ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಕನ್ನಡ ಅಕ್ಷರಮಾಲೆ 0 867 1305828 1240656 2025-06-03T17:40:25Z Trey314159 45000 ए + ॅ -> ऍ 1305828 wikitext text/x-wiki [[ಸಾಮ್ರಾಟ್ ಅಶೋಕ|ಅಶೋಕ]]ನ [[ಬ್ರಾಹ್ಮಿ ಲಿಪಿ|ಬ್ರಾಹ್ಮೀ ಲಿಪಿ]] ಉತ್ತರಕ್ಕೆ ಕಾಲಸಿ ಮತ್ತು ಭಾರತ-[[ನೇಪಾಳ|ನೇಪಾಲ]] ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ [[ಮೈಸೂರು|ಮೈಸೂರುವರೆಗೂ]] ಪೂರ್ವಕ್ಕೆ [[ಒರಿಸ್ಸಾ|ಒರಿಸ್ಸದಿಂದ]] ಪಶ್ಚಿಮಕ್ಕೆ [[ಜುನಾಗಢ]] ಮತ್ತು [[ಮುಂಬಯಿ.|ಮುಂಬಯಿವರೆಗೂ]] ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ [[ಪಾಕೃತ ಭಾಷೆ|ಪಾಕೃತ ಬಾಷೆ]]ಯಾಗಿ ಉಪಯೋಗಿಸಲ್ಪಟ್ಟಿದೆ. * ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ. * ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ. * ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ. * ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. * ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ. == 10-12ನೆಯ ಶತಮಾನ == * ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ. * ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ. * ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ. * ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ. * ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ. * 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ. == ಪರಿಣಾಮ == * ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು. * ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ. ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು. * 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು. * ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ. * ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು.<ref>http://mupadhyahiri.blogspot.in/2011/07/blog-post_6978.html</ref> ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ. == ಸಂಜ್ಞಾ ಪ್ರಕರಣ == [[ಕೇಶಿರಾಜ|ಕೇಶಿರಾಜನ]] ಸೂತ್ರದ ಪ್ರಕಾರ, [https://kn.wiktionary.org/wiki/ಅಕ್ಷರಮಾಲೆ ಅಕ್ಷರ ಮಾಲೆ]/ವರ್ಣಮಾಲೆ ಎಂಬುದು ಒಂದು [[ಸಂಜ್ಞೆ|ಸಂಜ್ಞಾ]] ಪ್ರಕಾರವಾಗಿದೆ.<ref>http://shabdkosh.com/kn/translate/ಅಕ್ಷರಮಾಲೆ/ಅಕ್ಷರಮಾಲೆ-meaning-in-English-Kannada{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> <p style='text=indent:10cm>'''ಕವಿಗಳ್ ಸ್ವರದಿಂ ವರ್ಗದಿ'''</p> <p style='text=indent:10cm>'''ನವರ್ಗದಿಂ ಯೋಗವಾಹದಿಂ ದೇಶಿಯಳು'''</p> <p style='text=indent:10cm>'''ದ್ಭವಮಪ್ಪ ವರ್ಣದಿಂ ಪಂ'''</p> <p style='text=indent:10cm>'''ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ'''</p> (ಸೂತ್ರ ವಿವರಣೆ:ಕವಿಗಳು [[ಸ್ವರ|ಸ್ವರದಿಂದ]], [[ವರ್ಗೀಯ ವ್ಯಂಜನ|ವರ್ಗಾಕ್ಷರ]]ಗಳಿಂದ, [[ಅವರ್ಗೀಯ ವ್ಯಂಜನ|ಅವರ್ಗೀಯ ಅಕ್ಷರ]]ಗಳಿಂದ, [[ಯೋಗವಾಹ]] ಅಕ್ಷರದಿಂದದಿಂದ, ಮತ್ತು [[ದೇಶಿಯ]] ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು [[ಶುದ್ಧಗೆ]] ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧)<ref>[[ಕೇಶಿರಾಜ|ಕೇಶಿರಾಜನ]] [[ಶಬ್ದಮಣಿದರ್ಪಣ|ಶಬ್ದಮಣಿದರ್ಪಣಂ]]</ref> == ಕನ್ನಡದ ಶುದ್ಧಾಕ್ಷರಗಳ ವಿಧಗಳು == ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ. {| class="wikitable sortable " |- ! ಶುದ್ಧಾಕ್ಷರ ವಿಧಗಳು !! ಗಣನೆ !! ಅಕ್ಷರಗಳು |- | [[ಸ್ವರ]] || ೧೩ || ಅ - ಔ |- | [[ವರ್ಗೀಯ ವ್ಯಂಜನ]] || ೨೫ || ಕಚಟತಪ-ವರ್ಗಗಳು |- | [[ಅವರ್ಗೀಯ ವ್ಯಂಜನ]] || ೯ || ಯ-ಳ |- | [[ಯೋಗವಾಹ]] || ೨ ||ಅನುಸ್ವಾರ(ಂ), ವಿಸರ್ಗ ( ಃ) |- | [[ಹಳಗನ್ನಡ]] || ೨ || ಱ(ರ) ಮತ್ತು ೞ(ಳ) |} <br /> ಈ ರೀತಿ [[ಕನ್ನಡ|ಕನ್ನಡದಲ್ಲಿ]] '''೫೧''' ಅಕ್ಷರಗಳಿವೆ. ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು. <table style="width: 369px; height: 312px;" cellpadding="10" cellspacing="0" style="border: 1px solid #EFEFEF;"> <tr> <th style="background-color: #EFEFEF"><font size="+1">'''ಕನ್ನಡ ಅಕ್ಷರಮಾಲೆ'''</font></th> </tr> <tr> <td style="background-color: #FAFAFA"><font size="+1">ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ </font></td> </tr> <tr> <td style="background-color: #FAFAFA"><font size="+1">ಕ ಖ ಗ ಘ ಙ </font></td> </tr> <tr> <td style="background-color: #FAFAFA"><font size="+1">ಚ ಛ ಜ ಝ ಞ</font></td> </tr> <tr> <td style="background-color: #FAFAFA"><font size="+1">ಟ ಠ ಡ ಢ ಣ</font></td> </tr> <tr> <td style="background-color: #FAFAFA"><font size="+1">ತ ಥ ದ ಧ ನ</font></td> </tr> <tr> <td style="background-color: #FAFAFA"><font size="+1">ಪ ಫ ಬ ಭ ಮ</font></td> </tr> <tr> <td style="background-color: #FAFAFA"><font size="+1"> ಯ ರ ಱ ಲ ವ ಶ ಷ ಸ ಹ ಳ ೞ </font></td> </tr> </table> == ಕನ್ನಡ ವರ್ಣಮಾಲೆ == ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. # ಸ್ವರಗಳು -೧೩ # ವ್ಯಂಜನಗಳು -೩೪ # ಯೋಗವಾಹಗಳು-೦೨ === ಸ್ವರ === ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ. ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರ * ಹೃಸ್ವ ಸ್ವರ ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು. * ದೀರ್ಘ ಸ್ವರ ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು. === ವ್ಯಂಜನ === ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು) ಮತ್ತು ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ) * ವರ್ಗೀಯ ವ್ಯಂಜನ ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ, # ಕ-ವರ್ಗ = ಕ, ಖ, ಗ, ಘ, ಙ # ಚ-ವರ್ಗ = ಚ, ಛ, ಜ, ಝ, ಞ # ಟ-ವರ್ಗ = ಟ, ಠ, ಡ, ಢ, ಣ # ತ-ವರ್ಗ = ತ, ಥ, ದ, ಧ, ನ # ಪ-ವರ್ಗ = ಪ, ಫ, ಬ, ಭ, ಮ * ಅವರ್ಗೀಯ ವ್ಯಂಜನ ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ- ಯ,ರ,ಲ,ವ,ಶ,ಷ,ಸ,ಹ,ಳ. ==== ಕನ್ನಡ ಒತ್ತಕ್ಷರಗಳು ==== ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ: # ಕ್ಕ ಖ್ಖ ಗ್ಗ ಘ್ಘ ಙ್ಙ # ಚ್ಚ ಛ್ಛ ಜ್ಜ ಝ್ಝ ಞ್ಞ # ಟ್ಟ ಠ್ಠ ಡ್ಡ ಢ್ಢ ಣ್ಣ # ತ್ತ ಥ್ಥ ದ್ದ ಧ್ಧ ನ್ನ # ಪ್ಪ ಫ್ಫ ಬ್ಬ ಭ್ಭ ಮ್ಮ # ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ === ಯೋಗವಾಹಗಳು === ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ. * [[ಕರ್ನಾಟಕ]] ಸರ್ಕಾರವು ತನ್ನ ಪಠ್ಯ ಕ್ರಮದಿಂದ '''ೠ''' ಸ್ವರವನ್ನು [[ಕನ್ನಡ]] ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು. * [[ಹಳೆಗನ್ನಡ|ಹಳೆಗನ್ನಡದ]] ಮೂರು ಅಕ್ಷರಗಳಾದ '''ಱ''', '''ೞ''' ಮತ್ತು [[ಚಿತ್ರ:Kannada-archaic-n.png|10px|baseline|link=ಕನ್ನಡ ಅಕ್ಷರ ನ್|alt=ನ್]](ನ್, ಯುನಿಕೋಡ್ - U+0CDD) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು. * [[ಆಂಗ್ಲ|ಇಂಗ್ಲಿಷ್‌]]ನ '''F''' ಮತ್ತು '''Z''' ಅಕ್ಷರಗಳಿಗೆ '''ಫ಼''' ಮತ್ತು '''ಜ಼''' (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ. ಆದರೆ ಅವುಗಳನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿಲ್ಲ. == ಸ್ವರಗಳು == * [[ಕನ್ನಡ|ಕನ್ನಡದಲ್ಲಿ]] ಒಟ್ಟು ೧೩ [[ಸ್ವರ|ಸ್ವರಗಳಿವೆ]]. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ [[ಮಾಹೇಶ್ವರ ಸೂತ್ರ]] ಮತ್ತು [[ಸಂಧಿ|ಸಂಧಿನಿಯಮಗಳು]]. * ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ. * ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ '''ಉಲಿ'''ದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು. === ಸ್ವರಗಳಲ್ಲಿ ನಾಲ್ಕು ವಿಧ === * '''[[ಹ್ರಸ್ವಸ್ವರ|ಹೃಸ್ವಸ್ವರ]]/ಗಿಡ್ಡಸ್ವರ''' : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : '''ಅ ಇ ಉ ಋ ಎ ಒ'''<br> * '''ದೀರ್ಘಸ್ವರ/ಉದ್ದಸ್ವರ'''. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: '''ಆ ಈ ಊ ಏ ಐ ಓ ಔ'''<br> * '''ಪ್ಲುತ ಸ್ವರ''' : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ.<br> * '''ಸಂಧ್ಯಕ್ಷರ''' : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ<br> == ಯೋಗವಾಹಗಳು == ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ. # '''ಅನುಸ್ವಾರ/ಬಿಂದು (ಅಂ)''' ಮತ್ತು # '''ವಿಸರ್ಗ''' ('''ಅಃ''') # '''ಉಪಾಧ್ಮಾನೀಯ ‍: ೲ''' # '''ಜಿಹ್ಹಾಮೂಲೀಯ : ೱ''' ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ<br /> ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು. <br /> ಉದಾ: * ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು ) * ಅಞ್ಚೆ = ಅಂಚೆ * ತಙ್ಗಿ = ತಂಗಿ * ಗಣ್ಟೆ = ಗಂಟೆ * ಅನ್ದ = ಅಂದ * ಅಮ್ಬ = ಅಂಬ * ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ == ಕನ್ನಡ ಅಕ್ಷರಗಳ ಉಚ್ಚಾರಣೆ == ಐಪಿಎ ನಕಾಶೆ {| class="wikitable sortable " |+ಐಪಿಎ ಉಚ್ಛಾರ ನಕಾಶೆ - ವ್ಯಂಜನಗಳು ! !ಪ್ರಯತ್ನ ನಿಯಮಾವಳಿ !ಕಂಠ್ಯ !ತಾಲವ್ಯ !ಮೂರ್ಧನ್ಯ !ದಂತ್ಯ !ದಂತೋಷ್ಟ್ಯ !ಓಷ್ಟ್ತ |- ! rowspan="5" |ಸ್ಪರ್ಶ್ಯ !ಅಲ್ಪಪ್ರಾಣ ಶ್ವಾಸ |ಕ |ಚ |ಟ |ತ | - |ಪ |- !ಮಹಾಪ್ರಾಣ ಶ್ವಾಸ |ಖ |ಛ |ಠ |ಥ | - |ಫ |- !ಅಲ್ಪಪ್ರಾಣ ನಾದ |ಗ |ಜ |ಡ |ದ | - |ಬ |- !ಮಹಾಪ್ರಾಣ ನಾದ |ಘ |ಝ |ಢ |ಧ | - |ಭ |- !ಅನುನಾಸಿಕ |ಙ |ಞ |ಣ |ನ | - |ಮ |- !ಅನಾಸ್ಥ !ಅವ್ಯಾಹತ | - |ಯ |ರ |ಲ |ವ | - |- ! rowspan="2" |ಊಷ್ಮಾಣ !ಶ್ವಾಸ |ಃ |ಶ |ಷ |ಸ | - | - |- !ನಾದ |ಹ | - | - | - | - | - |} {| class="wikitable sortable " |+ಸ್ವರಗಳು ! !ಮುಂದೆ !ಮಧ್ಯ !ಹಿಂದೆ |- !ಮುಚ್ಚಿದ |ಇ ಈ | - |ಉ ಊ |- !ಅರ್ಧ ಮುಚ್ಚಿದ |ಎ ಏ | - |ಒ ಓ |- !ಅರ್ಧ ತೆರೆದ | - | - | - |- !ತೆರೆದ | - | - |ಅ ಆ |} '''ಕೂಡುಸ್ವರಗಳು''' - ಐ ಔ {| class="wikitable sortable " ! scope="col" | [[ಕನ್ನಡ]] ! scope="col" | [[ದೇವನಾಗರಿ]] ! scope="col" | [[:w:ISO 15919|ISO 15919]] ಸಂಕೇತ ! scope="col" | ಉಚ್ಚಾರಣೆ |- | style="width: 3em; text-align: center; padding: 3px;" | ಅ | style="width: 5em; text-align: center; padding: 3px;" | अ | style="width: 3em; text-align: center; padding: 3px;" | a | [[ಚಿತ್ರ:Kn-ಅ.oga]] |- | style="width: 3em; text-align: center; padding: 3px;" | ಆ | style="width: 5em; text-align: center; padding: 3px;" | आ | style="width: 2em; text-align: center; padding: 3px;" | ā | [[ಚಿತ್ರ:Kn-ಆ.oga]] |- | style="width: 5em; text-align: center; padding: 3px;" | ಇ | style="width: 5em; text-align: center; padding: 3px;" | इ | style="width: 3em; text-align: center; padding: 3px;" | i | [[ಚಿತ್ರ:Kn-ಇ.oga]] |- | style="width: 5em; text-align: center; padding: 3px;" | ಈ | style="width: 5em; text-align: center; padding: 3px;" | ई | style="width: 5em; text-align: center; padding: 3px;" | ī | [[ಚಿತ್ರ:Kn-ಈ.oga]] |- | style="width: 5em; text-align: center; padding: 3px;" | ಉ | style="width: 5em; text-align: center; padding: 3px;" | उ | style="width: 5em; text-align: center; padding: 3px;" | u | [[ಚಿತ್ರ:Kannada-u.ogg]] |- | style="width: 5em; text-align: center; padding: 3px;" | ಊ | style="width: 5em; text-align: center; padding: 3px;" | ऊ | style="width: 5em; text-align: center; padding: 3px;" | ū | [[ಚಿತ್ರ:Kn-ಊ.oga]] |- | style="width: 5em; text-align: center; padding: 3px;" | ಋ | style="width: 5em; text-align: center; padding: 3px;" | ऋ | style="width: 5em; text-align: center; padding: 3px;" | ru | [[ಚಿತ್ರ:Kn-ಋ.oga]] |- | style="width: 5em; text-align: center; padding: 3px;" | ಎ | style="width: 5em; text-align: center; padding: 3px;" | ए | style="width: 5em; text-align: center; padding: 3px;" | e | [[ಚಿತ್ರ:Kn-ಎ.oga]] |- | style="width: 5em; text-align: center; padding: 3px;" | ಏ | style="width: 5em; text-align: center; padding: 3px;" | ऍ | style="width: 5em; text-align: center; padding: 3px;" | ē | [[ಚಿತ್ರ:Kn-ಏ.oga]] |- | style="width: 5em; text-align: center; padding: 3px;" | ಐ | style="width: 5em; text-align: center; padding: 3px;" | ऐ | style="width: 5em; text-align: center; padding: 3px;" | ai | [[ಚಿತ್ರ:Kn-ಐ.oga]] |- | style="width: 5em; text-align: center; padding: 3px;" | ಒ | style="width: 5em; text-align: center; padding: 3px;" | ओ | style="width: 5em; text-align: center; padding: 3px;" | o | [[ಚಿತ್ರ:Kn-ಒ.oga]] |- | style="width: 5em; text-align: center; padding: 3px;" | ಓ | style="width: 5em; text-align: center; padding: 3px;" | ऑ | style="width: 5em; text-align: center; padding: 3px;" | ō | [[ಚಿತ್ರ:Kn-ಓ.oga]] |- | style="width: 5em; text-align: center; padding: 3px;" | ಔ | style="width: 5em; text-align: center; padding: 3px;" | औ | style="width: 5em; text-align: center; padding: 3px;" | au | [[ಚಿತ್ರ:Kn-ಔ.oga]] |- | style="width: 5em; text-align: center; padding: 3px;" | ಅಂ | style="width: 5em; text-align: center; padding: 3px;" | अं | style="width: 5em; text-align: center; padding: 3px;" | aom | [[ಚಿತ್ರ:Kn-ಅಂ.oga]] |- | style="width: 5em; text-align: center; padding: 3px;" | ಅಃ | style="width: 5em; text-align: center; padding: 3px;" | अः | style="width: 5em; text-align: center; padding: 3px;" | ahā | [[ಚಿತ್ರ:Kn-ಅಃ.oga]] |- | style="width: 5em; text-align: center; padding: 3px;" | ಕ | style="width: 5em; text-align: center; padding: 3px;" | क | style="width: 5em; text-align: center; padding: 3px;" | ka | [[ಚಿತ್ರ:Kn-ಕ.oga]] |- | style="width: 5em; text-align: center; padding: 3px;" | ಖ | style="width: 5em; text-align: center; padding: 3px;" | ख | style="width: 5em; text-align: center; padding: 3px;" | kha | [[ಚಿತ್ರ:Kn-ಖ.oga]] |- | style="width: 5em; text-align: center; padding: 3px;" | ಗ | style="width: 5em; text-align: center; padding: 3px;" | ग | style="width: 5em; text-align: center; padding: 3px;" | ga | [[ಚಿತ್ರ:Kn-ಗ.oga]] |- | style="width: 5em; text-align: center; padding: 3px;" | ಘ | style="width: 5em; text-align: center; padding: 3px;" | घ | style="width: 5em; text-align: center; padding: 3px;" | gha | [[ಚಿತ್ರ:Kn-ಘ.oga]] |- | style="width: 5em; text-align: center; padding: 3px;" | ಙ | style="width: 5em; text-align: center; padding: 3px;" | ङ | style="width: 5em; text-align: center; padding: 3px;" | nga | [[ಚಿತ್ರ:Kn-ಙ.oga]] |- | style="width: 5em; text-align: center; padding: 3px;" | ಚ | style="width: 5em; text-align: center; padding: 3px;" | च | style="width: 5em; text-align: center; padding: 3px;" | cha | [[ಚಿತ್ರ:Kn-ಚ.oga]] |- | style="width: 5em; text-align: center; padding: 3px;" | ಛ | style="width: 5em; text-align: center; padding: 3px;" | छ | style="width: 5em; text-align: center; padding: 3px;" | chha | [[ಚಿತ್ರ:Kn-ಛ.oga]] |- | style="width: 5em; text-align: center; padding: 3px;" | ಜ | style="width: 5em; text-align: center; padding: 3px;" | ज | style="width: 5em; text-align: center; padding: 3px;" | ja | [[ಚಿತ್ರ:Kn-ಜ.oga]] |- | style="width: 5em; text-align: center; padding: 3px;" | ಝ | style="width: 5em; text-align: center; padding: 3px;" | झ | style="width: 5em; text-align: center; padding: 3px;" | jha | [[ಚಿತ್ರ:Kn-ಝ.oga]] |- | style="width: 5em; text-align: center; padding: 3px;" | ಞ | style="width: 5em; text-align: center; padding: 3px;" | ञ | style="width: 5em; text-align: center; padding: 3px;" | ña | [[ಚಿತ್ರ:Kn-ಞ.oga]] |- | style="width: 5em; text-align: center; padding: 3px;" | ಟ | style="width: 5em; text-align: center; padding: 3px;" | ट | style="width: 5em; text-align: center; padding: 3px;" | ṭa | [[ಚಿತ್ರ:Kn-ಟ.oga]] |- | style="width: 5em; text-align: center; padding: 3px;" | ಠ | style="width: 5em; text-align: center; padding: 3px;" | ठ | style="width: 5em; text-align: center; padding: 3px;" | ṭa | [[ಚಿತ್ರ:Kannada-tta.ogg]] |- | style="width: 5em; text-align: center; padding: 3px;" | ಡ | style="width: 5em; text-align: center; padding: 3px;" | ड | style="width: 5em; text-align: center; padding: 3px;" | ḍa | [[ಚಿತ್ರ:Kn-ಡ.oga]] |- | style="width: 5em; text-align: center; padding: 3px;" | ಢ | style="width: 5em; text-align: center; padding: 3px;" | ढ | style="width: 5em; text-align: center; padding: 3px;" | ḍha | [[ಚಿತ್ರ:Kn-ಢ.oga]] |- | style="width: 5em; text-align: center; padding: 3px;" | ಣ | style="width: 5em; text-align: center; padding: 3px;" | ण | style="width: 5em; text-align: center; padding: 3px;" | ṇa | [[ಚಿತ್ರ:Kn-ಣ.oga]] |- | style="width: 5em; text-align: center; padding: 3px;" | ತ | style="width: 5em; text-align: center; padding: 3px;" | त | style="width: 5em; text-align: center; padding: 3px;" | ta | [[ಚಿತ್ರ:Kn-ತ.oga]] |- | style="width: 5em; text-align: center; padding: 3px;" | ಥ | style="width: 5em; text-align: center; padding: 3px;" | थ | style="width: 5em; text-align: center; padding: 3px;" | tha | [[ಚಿತ್ರ:Kn-ಥ.oga]] |- | style="width: 5em; text-align: center; padding: 3px;" | ದ | style="width: 5em; text-align: center; padding: 3px;" | द | style="width: 5em; text-align: center; padding: 3px;" | da | [[ಚಿತ್ರ:Kn-ದ.oga]] |- | style="width: 5em; text-align: center; padding: 3px;" | ಧ | style="width: 5em; text-align: center; padding: 3px;" | ध | style="width: 5em; text-align: center; padding: 3px;" | dha | [[ಚಿತ್ರ:Kn-ಧ.oga]] |- | style="width: 5em; text-align: center; padding: 3px;" | ನ | style="width: 5em; text-align: center; padding: 3px;" | न | style="width: 5em; text-align: center; padding: 3px;" | na | [[ಚಿತ್ರ:Kn-ನ.oga]] |- | style="width: 5em; text-align: center; padding: 3px;" | ಪ | style="width: 5em; text-align: center; padding: 3px;" | प | style="width: 5em; text-align: center; padding: 3px;" | pa | [[ಚಿತ್ರ:Kn-ಪ.oga]] |- | style="width: 5em; text-align: center; padding: 3px;" | ಫ | style="width: 5em; text-align: center; padding: 3px;" | फ | style="width: 5em; text-align: center; padding: 3px;" | pha | [[ಚಿತ್ರ:Kn-ಫ.oga]] |- | style="width: 5em; text-align: center; padding: 3px;" | ಬ | style="width: 5em; text-align: center; padding: 3px;" | ब | style="width: 5em; text-align: center; padding: 3px;" | ba | [[ಚಿತ್ರ:Kn-ಬ.oga]] |- | style="width: 5em; text-align: center; padding: 3px;" | ಭ | style="width: 5em; text-align: center; padding: 3px;" | भ | style="width: 5em; text-align: center; padding: 3px;" | bha | [[ಚಿತ್ರ:Kn-ಭ.oga]] |- | style="width: 5em; text-align: center; padding: 3px;" | ಮ | style="width: 5em; text-align: center; padding: 3px;" | म | style="width: 5em; text-align: center; padding: 3px;" | ma | [[ಚಿತ್ರ:Kn-ಮ.oga]] |- | style="width: 5em; text-align: center; padding: 3px;" | ಯ | style="width: 5em; text-align: center; padding: 3px;" | य | style="width: 5em; text-align: center; padding: 3px;" | ya | [[ಚಿತ್ರ:Kn-ಯ.oga]] |- | style="width: 5em; text-align: center; padding: 3px;" | ರ | style="width: 5em; text-align: center; padding: 3px;" | र | style="width: 5em; text-align: center; padding: 3px;" | ra | [[ಚಿತ್ರ:Kn-ರ.oga]] |- | style="width: 5em; text-align: center; padding: 3px;" | ಲ | style="width: 5em; text-align: center; padding: 3px;" | ल | style="width: 5em; text-align: center; padding: 3px;" | la | [[ಚಿತ್ರ:Kn-ಲ.oga]] |- | style="width: 5em; text-align: center; padding: 3px;" | ವ | style="width: 5em; text-align: center; padding: 3px;" | व | style="width: 5em; text-align: center; padding: 3px;" | va | [[ಚಿತ್ರ:Kn-ವ.oga]] |- | style="width: 5em; text-align: center; padding: 3px;" | ಶ | style="width: 5em; text-align: center; padding: 3px;" | श | style="width: 5em; text-align: center; padding: 3px;" | śa | [[ಚಿತ್ರ:Kn-ಶ.oga]] |- | style="width: 5em; text-align: center; padding: 3px;" | ಷ | style="width: 5em; text-align: center; padding: 3px;" | ष | style="width: 5em; text-align: center; padding: 3px;" | ṣa | [[ಚಿತ್ರ:Kn-ಷ.oga]] |- | style="width: 5em; text-align: center; padding: 3px;" | ಸ | style="width: 5em; text-align: center; padding: 3px;" | स | style="width: 5em; text-align: center; padding: 3px;" | sa | [[ಚಿತ್ರ:Kn-ಸ.oga]] |- | style="width: 5em; text-align: center; padding: 3px;" | ಹ | style="width: 5em; text-align: center; padding: 3px;" | ह | style="width: 5em; text-align: center; padding: 3px;" | ha | [[ಚಿತ್ರ:Kn-ಹ.oga]] |- | style="width: 5em; text-align: center; padding: 3px;" | ಳ | style="width: 5em; text-align: center; padding: 3px;" | ळ | style="width: 5em; text-align: center; padding: 3px;" | ḷa | [[ಚಿತ್ರ:Kn-ಳ.oga]] |- |} == ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ == {| class="wikitable sortable " |- ! [[ಅಕ್ಷರ]] !! ಅಕ್ಷರ ಚಿತ್ರಸಂಚಲನೆ [[:en:Animation|Animation]] |- |<span style="font-size:300%">ಅ</span> || [[ಚಿತ್ರ:Kannada-alphabet-a.gif]] |- | <span style="font-size:300%">ಆ</span> || [[ಚಿತ್ರ:Kannada-alphabet-aa.gif]] |- | <span style="font-size:300%">ಇ</span> || [[ಚಿತ್ರ:Kannada-alphabet-e.gif]] |- | <span style="font-size:300%">ಈ</span> || [[ಚಿತ್ರ:Kannada-alphabet-ee.gif]] |- | <span style="font-size:300%">ಉ</span> || [[ಚಿತ್ರ:Kannada-alphabet-u.gif]] |- | <span style="font-size:300%">ಊ</span> || [[ಚಿತ್ರ:Kannada-alphabet-uu.gif]] |- | <span style="font-size:300%">ಋ</span> || [[ಚಿತ್ರ:Kannada-alphabet-ru.gif]] |- | <span style="font-size:300%">ಎ</span> || [[ಚಿತ್ರ:Kannada-alphabet-ae.gif]] |- | <span style="font-size:300%">ಏ</span> || [[ಚಿತ್ರ:Kannada-alphabet-aee.gif]] |- | <span style="font-size:300%">ಐ</span> || [[ಚಿತ್ರ:Kannada-alphabet-ai.gif]] |- | <span style="font-size:300%">ಒ</span> || [[ಚಿತ್ರ:Kannada-alphabet-o.gif]] |- | <span style="font-size:300%">ಓ</span> || [[ಚಿತ್ರ:Kannada-alphabet-oo.gif]] |- | <span style="font-size:300%">ಔ</span> || [[ಚಿತ್ರ:Kannada-alphabet-ou.gif]] |- | <span style="font-size:300%">ಅಂ</span> || [[ಚಿತ್ರ:Kannada-alphabet-am.gif]] |- | <span style="font-size:300%">ಅಃ</span> || [[ಚಿತ್ರ:Kannada-Alphabet-Aha.gif]] |- | <span style="font-size:300%">ಕ</span> || [[ಚಿತ್ರ:Kannada-alphabet-ka.gif]] |- | <span style="font-size:300%">ಖ</span> || [[ಚಿತ್ರ:Kannada-alphabet-kha.gif]] |- | <span style="font-size:300%">ಗ</span> || [[ಚಿತ್ರ:Kannada-alphabet-ga.gif]] |- | <span style="font-size:300%">ಘ</span> || [[ಚಿತ್ರ:Kannada-alphabet-gha.gif]] |- | <span style="font-size:300%">ಙ</span> || [[ಚಿತ್ರ:Kannada-alphabet-knha.gif]] |- | <span style="font-size:300%">ಚ</span> || [[ಚಿತ್ರ:Kannada-alphabet-cha.gif]] |- | <span style="font-size:300%">ಛ</span> || [[ಚಿತ್ರ:Kannada-alphabet-chha.gif]] |- | <span style="font-size:300%">ಜ</span> || [[ಚಿತ್ರ:Kannada-alphabet-ja.gif]] |- | <span style="font-size:300%">ಝ</span> || [[ಚಿತ್ರ:Kannada-alphabet-jha.gif]] |- | <span style="font-size:300%">ಞ</span> || [[ಚಿತ್ರ:Kannada-alphabet-chna.gif]] |- | <span style="font-size:300%">ಟ</span> || [[ಚಿತ್ರ:Kannada-alphabet-ta.gif]] |- | <span style="font-size:300%">ಠ</span> || [[ಚಿತ್ರ:Kannada-alphabet-tta.gif]] |- | <span style="font-size:300%">ಡ</span> || [[ಚಿತ್ರ:Kannada-alphabet-da.gif]] |- | <span style="font-size:300%">ಢ</span> || [[ಚಿತ್ರ:Kannada-alphabet-dda.gif]] |- | <span style="font-size:300%">ಣ</span> || [[ಚಿತ್ರ:Kannada-alphabet-nna.gif]] |- | <span style="font-size:300%">ತ</span> || [[ಚಿತ್ರ:Kannada-alphabet-tha.gif]] |- | <span style="font-size:300%">ಥ</span> || [[ಚಿತ್ರ:Kannada-alphabet-thha.gif]] |- | <span style="font-size:300%">ದ</span> || [[ಚಿತ್ರ:Kannada-alphabet-dha.gif]] |- | <span style="font-size:300%">ಧ</span> || [[ಚಿತ್ರ:Kannada-alphabet-dhha.gif]] |- | <span style="font-size:300%">ನ</span> || [[ಚಿತ್ರ:Kannada-alphabet-na.gif]] |- | <span style="font-size:300%">ಪ</span> || [[ಚಿತ್ರ:Kannada-alphabet-pa.gif]] |- | <span style="font-size:300%">ಫ</span> || [[ಚಿತ್ರ:Kannada-alphabet-pha.gif]] |- | <span style="font-size:300%">ಬ</span> || [[ಚಿತ್ರ:Kannada-alphabet-ba.gif]] |- | <span style="font-size:300%">ಭ</span> || [[ಚಿತ್ರ:Kannada-alphabet-bha.gif]] |- | <span style="font-size:300%">ಮ</span> || [[ಚಿತ್ರ:Kannada-alphabet-ma.gif]] |- | <span style="font-size:300%">ಯ</span> || [[ಚಿತ್ರ:Kannada-alphabet-ya.gif]] |- | <span style="font-size:300%">ರ</span> || [[ಚಿತ್ರ:Kannada-alphabet-ra.gif]] |- | <span style="font-size:300%">ಲ</span> || [[ಚಿತ್ರ:Kannada-alphabet-la.gif]] |- | <span style="font-size:300%">ವ</span> || [[ಚಿತ್ರ:Kannada-alphabet-va.gif]] |- | <span style="font-size:300%">ಶ</span> || [[ಚಿತ್ರ:Kannada-alphabet-sha.gif]] |- | <span style="font-size:300%">ಷ</span> || [[ಚಿತ್ರ:Kannada-alphabet-shha.gif]] |- | <span style="font-size:300%">ಸ</span> || [[ಚಿತ್ರ:Kannada-alphabet-sa.gif]] |- | <span style="font-size:300%">ಹ</span> || [[ಚಿತ್ರ:Kannada-alphabet-ha.gif]] |- | <span style="font-size:300%">ಳ</span> || [[ಚಿತ್ರ:Kannada-alphabet-lla.gif]] |- |} == ವ್ಯಂಜನಗಳು == ವ್ಯಂಜನಗಳಲ್ಲಿ ಎರಡು ವಿಧ. '''ವರ್ಗೀಯ''' ವ್ಯಂಜನ ಮತ್ತು '''ಅವರ್ಗೀಯ''' ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ: # ಅಲ್ಪಪ್ರಾಣ: ಕ (ಕ್+ಅ) # ಮಹಾಪ್ರಾಣ: ಕಾ (ಕ್+ಆ') ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ. == ಕನ್ನಡದ ಗುಣಿತಾಕ್ಷರಗಳು == {| class="wikitable sortable " style="width:auto;text-align:center;font-size:120%" xml:lang="kn" lang="kn" |- !style="width:6.25%"| ಅ !style="width:6.25%"| ಆ !style="width:6.25%"| ಇ !style="width:6.25%"| ಈ !style="width:6.25%"| ಉ !style="width:6.25%"| ಊ !style="width:6.25%"| ಋ !style="width:6.25%"| ಎ !style="width:6.25%"| ಏ !style="width:6.25%"| ಐ !style="width:6.25%"| ಒ !style="width:6.25%"| ಓ !style="width:6.25%"| ಔ !style="width:6.25%"| ಅಂ !style="width:6.25%"| ಅಃ !style="width:6.25%"| — |- | ಕ | ಕಾ | ಕಿ | ಕೀ | ಕು | ಕೂ | ಕೃ | ಕೆ | ಕೇ | ಕೈ | ಕೊ | ಕೋ | ಕೌ | ಕಂ | ಕಃ | ಕ್ |- | ಖ | ಖಾ | ಖಿ | ಖೀ | ಖು | ಖೂ | ಖೃ | ಖೆ | ಖೇ | ಖೈ | ಖೊ | ಖೋ | ಖೌ | ಖಂ | ಖಃ | ಖ್ |- | ಗ | ಗಾ | ಗಿ | ಗೀ | ಗು | ಗೂ | ಗೃ | ಗೆ | ಗೇ | ಗೈ | ಗೊ | ಗೋ | ಗೌ | ಗಂ | ಗಃ | ಗ್ |- | ಘ | ಘಾ | ಘಿ | ಘೀ | ಘು | ಘೂ | ಘೃ | ಘೆ | ಘೇ | ಘೈ | ಘೊ | ಘೋ | ಘೌ | ಘಂ | ಘಃ | ಘ್ |- | ಙ | '''ಙಾ''' | '''ಙಿ''' | '''ಙೀ''' | '''ಙು''' | '''ಙೂ''' | '''ಙೃ''' | '''ಙೆ''' | '''ಙೇ''' | '''ಙೈ''' | '''ಙೊ''' | '''ಙೋ''' | '''ಙೌ''' | '''ಙಂ''' | '''ಙಃ''' | ಙ್ |- | ಚ | ಚಾ | ಚಿ | ಚೀ | ಚು | ಚೂ | ಚೃ | ಚೆ | ಚೇ | ಚೈ | ಚೊ | ಚೋ | ಚೌ | ಚಂ | ಚಃ | ಚ್ |- | ಛ | ಛಾ | ಛಿ | ಛೀ | ಛು | ಛೂ | ಛೃ | ಛೆ | ಛೇ | ಛೈ | ಛೊ | ಛೋ | ಛೌ | ಛಂ | ಛಃ | ಛ್ |- | ಜ | ಜಾ | ಜಿ | ಜೀ | ಜು | ಜೂ | ಜೃ | ಜೆ | ಜೇ | ಜೈ | ಜೊ | ಜೋ | ಜೌ | ಜಂ | ಜಃ | ಜ್ |- | ಝ | ಝಾ | ಝಿ | ಝೀ | ಝು | ಝೂ | ಝೃ | ಝೆ | ಝೇ | ಝೈ | ಝೊ | ಝೋ | ಝೌ | ಝಂ | ಝಃ | ಝ್ |- | ಞ | '''ಞಾ''' | '''ಞಿ''' | '''ಞೀ''' | '''ಞು''' | '''ಞೂ''' | '''ಞೃ''' | '''ಞೆ''' | '''ಞೇ''' | '''ಞೈ''' | '''ಞೊ''' | '''ಞೋ''' | '''ಞೌ''' | '''ಞಂ''' | '''ಞಃ''' | ಞ್ |- | ಟ | ಟಾ | ಟಿ | ಟೀ | ಟು | ಟೂ | ಟೃ | ಟೆ | ಟೇ | ಟೈ | ಟೊ | ಟೋ | ಟೌ | ಟಂ | ಟಃ | ಟ್ |- | ಠ | ಠಾ | ಠಿ | ಠೀ | ಠು | ಠೂ | ಠೃ | ಠೆ | ಠೇ | ಠೈ | ಠೊ | ಠೋ | ಠೌ | ಠಂ | ಠಃ | ಠ್ |- | ಡ | ಡಾ | ಡಿ | ಡೀ | ಡು | ಡೂ | ಡೃ | ಡೆ | ಡೇ | ಡೈ | ಡೊ | ಡೋ | ಡೌ | ಡಂ | ಡಃ | ಡ್ |- | ಢ | ಢಾ | ಢಿ | ಢೀ | ಢು | ಢೂ | ಢೃ | ಢೆ | ಢೇ | ಢೈ | ಢೊ | ಢೋ | ಢೌ | ಢಂ | ಢಃ | ಢ್ |- | ಣ | ಣಾ | ಣಿ | ಣೀ | ಣು | ಣೂ | ಣೃ | ಣೆ | ಣೇ | ಣೈ | ಣೊ | ಣೋ | ಣೌ | ಣಂ | ಣಃ | ಣ್ |- | ತ | ತಾ | ತಿ | ತೀ | ತು | ತೂ | ತೃ | ತೆ | ತೇ | ತೈ | ತೊ | ತೋ | ತೌ | ತಂ | ತಃ | ತ್ |- | ಥ | ಥಾ | ಥಿ | ಥೀ | ಥು | ಥೂ | ಥೃ | ಥೆ | ಥೇ | ಥೈ | ಥೊ | ಥೋ | ಥೌ | ಥಂ | ಥಃ | ಥ್ |- | ದ | ದಾ | ದಿ | ದೀ | ದು | ದೂ | ದೃ | ದೆ | ದೇ | ದೈ | ದೊ | ದೋ | ದೌ | ದಂ | ದಃ | ದ್ |- | ಧ | ಧಾ | ಧಿ | ಧೀ | ಧು | ಧೂ | ಧೃ | ಧೆ | ಧೇ | ಧೈ | ಧೊ | ಧೋ | ಧೌ | ಧಂ | ಧಃ | ಧ್ |- | ನ | ನಾ | ನಿ | ನೀ | ನು | ನೂ | ನೃ | ನೆ | ನೇ | ನೈ | ನೊ | ನೋ | ನೌ | ನಂ | ನಃ | ನ್ |- | ಪ | ಪಾ | ಪಿ | ಪೀ | ಪು | ಪೂ | ಪೃ | ಪೆ | ಪೇ | ಪೈ | ಪೊ | ಪೋ | ಪೌ | ಪಂ | ಪಃ | ಪ್ |- | ಫ | ಫಾ | ಫಿ | ಫೀ | ಫು | ಫೂ | ಫೃ | ಫೆ | ಫೇ | ಫೈ | ಫೊ | ಫೋ | ಫೌ | ಫಂ | ಫಃ | ಫ್ |- | ಬ | ಬಾ | ಬಿ | ಬೀ | ಬು | ಬೂ | ಬೃ | ಬೆ | ಬೇ | ಬೈ | ಬೊ | ಬೋ | ಬೌ | ಬಂ | ಬಃ | ಬ್ |- | ಭ | ಭಾ | ಭಿ | ಭೀ | ಭು | ಭೂ | ಭೃ | ಭೆ | ಭೇ | ಭೈ | ಭೊ | ಭೋ | ಭೌ | ಭಂ | ಭಃ | ಭ್ |- | ಮ | ಮಾ | ಮಿ | ಮೀ | ಮು | ಮೂ | ಮೃ | ಮೆ | ಮೇ | ಮೈ | ಮೊ | ಮೋ | ಮೌ | ಮಂ | ಮಃ | ಮ್ |- | ಯ | ಯಾ | ಯಿ | ಯೀ | ಯು | ಯೂ | ಯೃ | ಯೆ | ಯೇ | ಯೈ | ಯೊ | ಯೋ | ಯೌ | ಯಂ | ಯಃ | ಯ್ |- | ರ | ರಾ | ರಿ | ರೀ | ರು | ರೂ | ರೃ | ರೆ | ರೇ | ರೈ | ರೊ | ರೋ | ರೌ | ರಂ | ರಃ |- | ಲ | ಲಾ | ಲಿ | ಲೀ | ಲು | ಲೂ | ಲೃ | ಲೆ | ಲೇ | ಲೈ | ಲೊ | ಲೋ | ಲೌ | ಲಂ | ಲಃ | ಲ್ |- | ವ | ವಾ | ವಿ | ವೀ | ವು | ವೂ | ವೃ | ವೆ | ವೇ | ವೈ | ವೊ | ವೋ | ವೌ | ವಂ | ವಃ | ವ್ |- | ಶ | ಶಾ | ಶಿ | ಶೀ | ಶು | ಶೂ | ಶೃ | ಶೆ | ಶೇ | ಶೈ | ಶೊ | ಶೋ | ಶೌ | ಶಂ | ಶಃ | ಶ್ |- | ಷ | ಷಾ | ಷಿ | ಷೀ | ಷು | ಷೂ | ಷೃ | ಷೆ | ಷೇ | ಷೈ | ಷೊ | ಷೋ | ಷೌ | ಷಂ | ಷಃ | ಷ್ |- | ಸ | ಸಾ | ಸಿ | ಸೀ | ಸು | ಸೂ | ಸೃ | ಸೆ | ಸೇ | ಸೈ | ಸೊ | ಸೋ | ಸೌ | ಸಂ | ಸಃ | ಸ್ |- | ಹ | ಹಾ | ಹಿ | ಹೀ | ಹು | ಹೂ | ಹೃ | ಹೆ | ಹೇ | ಹೈ | ಹೊ | ಹೋ | ಹೌ | ಹಂ | ಹಃ |- | ಳ | ಳಾ | ಳಿ | ಳೀ | ಳು | ಳೂ | ಳೃ | ಳೆ | ಳೇ | ಳೈ | ಳೊ | ಳೋ | ಳೌ | ಳಂ | ಳಃ | ಳ್ |- |} ಕನ್ನಡ ಗುಣಿತಾಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. {{Commons category|Animation of Kannada Gunithakshara|position=left}} === ಗುಣಿತಾಕ್ಷರ ಮತ್ತು ಒತ್ತಕ್ಷರ === ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ; {| class="wikitable sortable s" style="font-size:120%;text-align:center;" |- ! !! ಕ !! ಖ !! ಗ !! ಘ !! ಙ !! ಚ!! ಛ !! ಜ !! ಝ !! ಞ !! ಟ !! ಠ !! ಡ !! ಢ !! ಣ !! ತ !! ಥ !! ದ !! ಧ !! ನ !! ಪ !! ಫ !! ಬ !! ಭ !! ಮ !! ಯ !! ರ !! ಱ !! ಲ !! ವ !! ಶ !! ಷ !! ಸ !! ಹ !! ಳ !! ೞ |- ! ಕ | ಕ್ಕ || ಕ್ಖ || ಕ್ಗ || ಕ್ಘ || ಕ್ಙ || ಕ್ಚ || ಕ್ಛ || ಕ್ಜ || ಕ್ಝ || ಕ್ಞ || ಕ್ಟ || ಕ್ಠ || ಕ್ಡ || ಕ್ಢ || ಕ್ಣ || ಕ್ತ || ಕ್ಥ || ಕ್ದ || ಕ್ಧ || ಕ್ನ || ಕ್ಪ || ಕ್ಫ || ಕ್ಬ || ಕ್ಭ || ಕ್ಮ || ಕ್ಯ || ಕ್ರ || ಕ್ಱ || ಕ್ಲ || ಕ್ವ || ಕ್ಶ || ಕ್ಷ || ಕ್ಸ || ಕ್ಹ || ಕ್ಳ || ಕ್ೞ |- ! ಖ | ಖ್ಕ || ಖ್ಖ || ಖ್ಗ || ಖ್ಘ || ಖ್ಙ || ಖ್ಚ || ಖ್ಛ || ಖ್ಜ || ಖ್ಝ || ಖ್ಞ || ಖ್ಟ || ಖ್ಠ || ಖ್ಡ || ಖ್ಢ || ಖ್ಣ || ಖ್ತ || ಖ್ಥ || ಖ್ದ || ಖ್ಧ || ಖ್ನ || ಖ್ಪ || ಖ್ಫ || ಖ್ಬ || ಖ್ಭ || ಖ್ಮ || ಖ್ಯ || ಖ್ರ || ಖ್ಱ || ಖ್ಲ || ಖ್ವ || ಖ್ಶ || ಖ್ಷ || ಖ್ಸ || ಖ್ಹ || ಖ್ಳ || ಖ್ೞ |- ! ಗ | ಗ್ಕ || ಗ್ಖ || ಗ್ಗ || ಗ್ಘ || ಗ್ಙ || ಗ್ಚ || ಗ್ಛ || ಗ್ಜ || ಗ್ಝ || ಗ್ಞ || ಗ್ಟ || ಗ್ಠ || ಗ್ಡ || ಗ್ಢ || ಗ್ಣ || ಗ್ತ || ಗ್ಥ || ಗ್ದ || ಗ್ಧ || ಗ್ನ || ಗ್ಪ || ಗ್ಫ || ಗ್ಬ || ಗ್ಭ || ಗ್ಮ || ಗ್ಯ || ಗ್ರ || ಗ್ಱ || ಗ್ಲ || ಗ್ವ || ಗ್ಶ || ಗ್ಷ || ಗ್ಸ || ಗ್ಹ || ಗ್ಳ || ಗ್ೞ |- ! ಘ | ಘ್ಕ || ಘ್ಖ || ಘ್ಗ || ಘ್ಘ || ಘ್ಙ || ಘ್ಚ || ಘ್ಛ || ಘ್ಜ || ಘ್ಝ || ಘ್ಞ || ಘ್ಟ || ಘ್ಠ || ಘ್ಡ || ಘ್ಢ || ಘ್ಣ || ಘ್ತ || ಘ್ಥ || ಘ್ದ || ಘ್ಧ || ಘ್ನ || ಘ್ಪ || ಘ್ಫ || ಘ್ಬ || ಘ್ಭ || ಘ್ಮ || ಘ್ಯ || ಘ್ರ || ಘ್ಱ || ಘ್ಲ || ಘ್ವ || ಘ್ಶ || ಘ್ಷ || ಘ್ಸ || ಘ್ಹ || ಘ್ಳ || ಘ್ೞ |- ! ಙ | ಙ್ಕ || ಙ್ಖ || ಙ್ಗ || ಙ್ಘ || ಙ್ಙ || ಙ್ಚ || ಙ್ಛ || ಙ್ಜ || ಙ್ಝ || ಙ್ಞ || ಙ್ಟ || ಙ್ಠ || ಙ್ಡ || ಙ್ಢ || ಙ್ಣ || ಙ್ತ || ಙ್ಥ || ಙ್ದ || ಙ್ಧ || ಙ್ನ || ಙ್ಪ || ಙ್ಫ || ಙ್ಬ || ಙ್ಭ || ಙ್ಮ || ಙ್ಯ || ಙ್ರ || ಙ್ಱ || ಙ್ಲ || ಙ್ವ || ಙ್ಶ || ಙ್ಷ || ಙ್ಸ || ಙ್ಹ || ಙ್ಳ || ಙ್ೞ |- ! ಚ | ಚ್ಕ || ಚ್ಖ || ಚ್ಗ || ಚ್ಘ || ಚ್ಙ || ಚ್ಚ || ಚ್ಛ || ಚ್ಜ || ಚ್ಝ || ಚ್ಞ || ಚ್ಟ || ಚ್ಠ || ಚ್ಡ || ಚ್ಢ || ಚ್ಣ || ಚ್ತ || ಚ್ಥ || ಚ್ದ || ಚ್ಧ || ಚ್ನ || ಚ್ಪ || ಚ್ಫ || ಚ್ಬ || ಚ್ಭ || ಚ್ಮ || ಚ್ಯ || ಚ್ರ || ಚ್ಱ || ಚ್ಲ || ಚ್ವ || ಚ್ಶ || ಚ್ಷ || ಚ್ಸ || ಚ್ಹ || ಚ್ಳ || ಚ್ೞ |- ! ಛ | ಛ್ಕ || ಛ್ಖ || ಛ್ಗ || ಛ್ಘ || ಛ್ಙ || ಛ್ಚ || ಛ್ಛ || ಛ್ಜ || ಛ್ಝ || ಛ್ಞ || ಛ್ಟ || ಛ್ಠ || ಛ್ಡ || ಛ್ಢ || ಛ್ಣ || ಛ್ತ || ಛ್ಥ || ಛ್ದ || ಛ್ಧ || ಛ್ನ || ಛ್ಪ || ಛ್ಫ || ಛ್ಬ || ಛ್ಭ || ಛ್ಮ || ಛ್ಯ || ಛ್ರ || ಛ್ಱ || ಛ್ಲ || ಛ್ವ || ಛ್ಶ || ಛ್ಷ || ಛ್ಸ || ಛ್ಹ || ಛ್ಳ || ಛ್ೞ |- ! ಜ | ಜ್ಕ || ಜ್ಖ || ಜ್ಗ || ಜ್ಘ || ಜ್ಙ || ಜ್ಚ || ಜ್ಛ || ಜ್ಜ || ಜ್ಝ || ಜ್ಞ || ಜ್ಟ || ಜ್ಠ || ಜ್ಡ || ಜ್ಢ || ಜ್ಣ || ಜ್ತ || ಜ್ಥ || ಜ್ದ || ಜ್ಧ || ಜ್ನ || ಜ್ಪ || ಜ್ಫ || ಜ್ಬ || ಜ್ಭ || ಜ್ಮ || ಜ್ಯ || ಜ್ರ || ಜ್ಱ || ಜ್ಲ || ಜ್ವ || ಜ್ಶ || ಜ್ಷ || ಜ್ಸ || ಜ್ಹ || ಜ್ಳ || ಜ್ೞ |- ! ಝ | ಝ್ಕ || ಝ್ಖ || ಝ್ಗ || ಝ್ಘ || ಝ್ಙ || ಝ್ಚ || ಝ್ಛ || ಝ್ಜ || ಝ್ಝ || ಝ್ಞ || ಝ್ಟ || ಝ್ಠ || ಝ್ಡ || ಝ್ಢ || ಝ್ಣ || ಝ್ತ || ಝ್ಥ || ಝ್ದ || ಝ್ಧ || ಝ್ನ || ಝ್ಪ || ಝ್ಫ || ಝ್ಬ || ಝ್ಭ || ಝ್ಮ || ಝ್ಯ || ಝ್ರ || ಝ್ಱ || ಝ್ಲ || ಝ್ವ || ಝ್ಶ || ಝ್ಷ || ಝ್ಸ || ಝ್ಹ || ಝ್ಳ || ಝ್ೞ |- ! ಞ | ಞ್ಕ || ಞ್ಖ || ಞ್ಗ || ಞ್ಘ || ಞ್ಙ || ಞ್ಚ || ಞ್ಛ || ಞ್ಜ || ಞ್ಝ || ಞ್ಞ || ಞ್ಟ || ಞ್ಠ || ಞ್ಡ || ಞ್ಢ || ಞ್ಣ || ಞ್ತ || ಞ್ಥ || ಞ್ದ || ಞ್ಧ || ಞ್ನ || ಞ್ಪ || ಞ್ಫ || ಞ್ಬ || ಞ್ಭ || ಞ್ಮ || ಞ್ಯ || ಞ್ರ || ಞ್ಱ || ಞ್ಲ || ಞ್ವ || ಞ್ಶ || ಞ್ಷ || ಞ್ಸ || ಞ್ಹ || ಞ್ಳ || ಞ್ೞ |- ! ಟ | ಟ್ಕ || ಟ್ಖ || ಟ್ಗ || ಟ್ಘ || ಟ್ಙ || ಟ್ಚ || ಟ್ಛ || ಟ್ಜ || ಟ್ಝ || ಟ್ಞ || ಟ್ಟ || ಟ್ಠ || ಟ್ಡ || ಟ್ಢ || ಟ್ಣ || ಟ್ತ || ಟ್ಥ || ಟ್ದ || ಟ್ಧ || ಟ್ನ || ಟ್ಪ || ಟ್ಫ || ಟ್ಬ || ಟ್ಭ || ಟ್ಮ || ಟ್ಯ || ಟ್ರ || ಟ್ಱ || ಟ್ಲ || ಟ್ವ || ಟ್ಶ || ಟ್ಷ || ಟ್ಸ || ಟ್ಹ || ಟ್ಳ || ಟ್ೞ |- ! ಠ | ಠ್ಕ || ಠ್ಖ || ಠ್ಗ || ಠ್ಘ || ಠ್ಙ || ಠ್ಚ || ಠ್ಛ || ಠ್ಜ || ಠ್ಝ || ಠ್ಞ || ಠ್ಟ || ಠ್ಠ || ಠ್ಡ || ಠ್ಢ || ಠ್ಣ || ಠ್ತ || ಠ್ಥ || ಠ್ದ || ಠ್ಧ || ಠ್ನ || ಠ್ಪ || ಠ್ಫ || ಠ್ಬ || ಠ್ಭ || ಠ್ಮ || ಠ್ಯ || ಠ್ರ || ಠ್ಱ || ಠ್ಲ || ಠ್ವ || ಠ್ಶ || ಠ್ಷ || ಠ್ಸ || ಠ್ಹ || ಠ್ಳ || ಠ್ೞ |- ! ಡ | ಡ್ಕ | ಡ್ಖ || ಡ್ಗ || ಡ್ಘ || ಡ್ಙ || ಡ್ಚ || ಡ್ಛ || ಡ್ಜ || ಡ್ಝ || ಡ್ಞ || ಡ್ಟ || ಡ್ಠ || ಡ್ಡ || ಡ್ಢ || ಡ್ಣ || ಡ್ತ || ಡ್ಥ || ಡ್ದ || ಡ್ಧ || ಡ್ನ || ಡ್ಪ || ಡ್ಫ || ಡ್ಬ || ಡ್ಭ || ಡ್ಮ || ಡ್ಯ || ಡ್ರ || ಡ್ಱ || ಡ್ಲ || ಡ್ವ || ಡ್ಶ || ಡ್ಷ || ಡ್ಸ || ಡ್ಹ || ಡ್ಳ || ಡ್ೞ |- ! ಢ | ಢ್ಕ || ಢ್ಖ || ಢ್ಗ || ಢ್ಘ || ಢ್ಙ || ಢ್ಚ || ಢ್ಛ || ಢ್ಜ || ಢ್ಝ || ಢ್ಞ || ಢ್ಟ || ಢ್ಠ || ಢ್ಡ || ಢ್ಢ || ಢ್ಣ || ಢ್ತ || ಢ್ಥ || ಢ್ದ || ಢ್ಧ || ಢ್ನ || ಢ್ಪ || ಢ್ಫ || ಢ್ಬ || ಢ್ಭ || ಢ್ಮ || ಢ್ಯ || ಢ್ರ || ಢ್ಱ || ಢ್ಲ || ಢ್ವ || ಢ್ಶ || ಢ್ಷ || ಢ್ಸ || ಢ್ಹ || ಢ್ಳ || ಢ್ೞ |- ! ಣ | ಣ್ಕ || ಣ್ಖ || ಣ್ಗ || ಣ್ಘ || ಣ್ಙ || ಣ್ಚ || ಣ್ಛ || ಣ್ಜ || ಣ್ಝ || ಣ್ಞ || ಣ್ಟ || ಣ್ಠ || ಣ್ಡ || ಣ್ಢ || ಣ್ಣ || ಣ್ತ || ಣ್ಥ || ಣ್ದ || ಣ್ಧ || ಣ್ನ || ಣ್ಪ || ಣ್ಫ || ಣ್ಬ || ಣ್ಭ || ಣ್ಮ || ಣ್ಯ || ಣ್ರ || ಣ್ಱ || ಣ್ಲ || ಣ್ವ || ಣ್ಶ || ಣ್ಷ || ಣ್ಸ || ಣ್ಹ || ಣ್ಳ || ಣ್ೞ |- ! ತ | ತ್ಕ || ತ್ಖ || ತ್ಗ || ತ್ಘ || ತ್ಙ || ತ್ಚ || ತ್ಛ || ತ್ಜ || ತ್ಝ || ತ್ಞ || ತ್ಟ || ತ್ಠ || ತ್ಡ || ತ್ಢ || ತ್ಣ || ತ್ತ || ತ್ಥ || ತ್ದ || ತ್ಧ || ತ್ನ || ತ್ಪ || ತ್ಫ || ತ್ಬ || ತ್ಭ || ತ್ಮ || ತ್ಯ || ತ್ರ || ತ್ಱ || ತ್ಲ || ತ್ವ || ತ್ಶ || ತ್ಷ || ತ್ಸ || ತ್ಹ || ತ್ಳ || ತ್ೞ |- ! ಥ | ಥ್ಕ || ಥ್ಖ || ಥ್ಗ || ಥ್ಘ || ಥ್ಙ || ಥ್ಚ || ಥ್ಛ || ಥ್ಜ || ಥ್ಝ || ಥ್ಞ || ಥ್ಟ || ಥ್ಠ || ಥ್ಡ || ಥ್ಢ || ಥ್ಣ || ಥ್ತ || ಥ್ಥ || ಥ್ದ || ಥ್ಧ || ಥ್ನ || ಥ್ಪ || ಥ್ಫ || ಥ್ಬ || ಥ್ಭ || ಥ್ಮ || ಥ್ಯ || ಥ್ರ || ಥ್ಱ || ಥ್ಲ || ಥ್ವ || ಥ್ಶ || ಥ್ಷ || ಥ್ಸ || ಥ್ಹ || ಥ್ಳ || ಥ್ೞ |- ! ದ | ದ್ಕ || ದ್ಖ || ದ್ಗ || ದ್ಘ || ದ್ಙ || ದ್ಚ || ದ್ಛ || ದ್ಜ || ದ್ಝ || ದ್ಞ || ದ್ಟ || ದ್ಠ || ದ್ಡ || ದ್ಢ || ದ್ಣ || ದ್ತ || ದ್ಥ || ದ್ದ || ದ್ಧ || ದ್ನ || ದ್ಪ || ದ್ಫ || ದ್ಬ || ದ್ಭ || ದ್ಮ || ದ್ಯ || ದ್ರ || ದ್ಱ || ದ್ಲ || ದ್ವ || ದ್ಶ || ದ್ಷ || ದ್ಸ || ದ್ಹ || ದ್ಳ || ದ್ೞ |- ! ಧ | ಧ್ಕ || ಧ್ಖ || ಧ್ಗ || ಧ್ಘ || ಧ್ಙ || ಧ್ಚ || ಧ್ಛ || ಧ್ಜ || ಧ್ಝ || ಧ್ಞ || ಧ್ಟ || ಧ್ಠ || ಧ್ಡ || ಧ್ಢ || ಧ್ಣ || ಧ್ತ || ಧ್ಥ || ಧ್ದ || ಧ್ಧ || ಧ್ನ || ಧ್ಪ || ಧ್ಫ || ಧ್ಬ || ಧ್ಭ || ಧ್ಮ || ಧ್ಯ || ಧ್ರ || ಧ್ಱ || ಧ್ಲ || ಧ್ವ || ಧ್ಶ || ಧ್ಷ || ಧ್ಸ || ಧ್ಹ || ಧ್ಳ || ಧ್ೞ |- ! ನ | ನ್ಕ || ನ್ಖ || ನ್ಗ || ನ್ಘ || ನ್ಙ || ನ್ಚ || ನ್ಛ || ನ್ಜ || ನ್ಝ || ನ್ಞ || ನ್ಟ || ನ್ಠ || ನ್ಡ || ನ್ಢ || ನ್ಣ || ನ್ತ || ನ್ಥ || ನ್ದ || ನ್ಧ || ನ್ನ || ನ್ಪ || ನ್ಫ || ನ್ಬ || ನ್ಭ || ನ್ಮ || ನ್ಯ || ನ್ರ || ನ್ಱ || ನ್ಲ || ನ್ವ || ನ್ಶ || ನ್ಷ || ನ್ಸ || ನ್ಹ || ನ್ಳ || ನ್ೞ |- ! ಪ | ಪ್ಕ || ಪ್ಖ || ಪ್ಗ || ಪ್ಘ || ಪ್ಙ || ಪ್ಚ || ಪ್ಛ || ಪ್ಜ || ಪ್ಝ || ಪ್ಞ || ಪ್ಟ || ಪ್ಠ || ಪ್ಡ || ಪ್ಢ || ಪ್ಣ || ಪ್ತ || ಪ್ಥ || ಪ್ದ || ಪ್ಧ || ಪ್ನ || ಪ್ಪ || ಪ್ಫ || ಪ್ಬ || ಪ್ಭ || ಪ್ಮ || ಪ್ಯ || ಪ್ರ || ಪ್ಱ || ಪ್ಲ || ಪ್ವ || ಪ್ಶ || ಪ್ಷ || ಪ್ಸ || ಪ್ಹ || ಪ್ಳ || ಪ್ೞ |- ! ಫ | ಫ್ಕ || ಫ್ಖ || ಫ್ಗ || ಫ್ಘ || ಫ್ಙ || ಫ್ಚ || ಫ್ಛ || ಫ್ಜ || ಫ್ಝ || ಫ್ಞ || ಫ್ಟ || ಫ್ಠ || ಫ್ಡ || ಫ್ಢ || ಫ್ಣ || ಫ್ತ || ಫ್ಥ || ಫ್ದ || ಫ್ಧ || ಫ್ನ || ಫ್ಪ || ಫ್ಫ || ಫ್ಬ || ಫ್ಭ || ಫ್ಮ || ಫ್ಯ || ಫ್ರ || ಫ್ಱ || ಫ್ಲ || ಫ್ವ || ಫ್ಶ || ಫ್ಷ || ಫ್ಸ || ಫ್ಹ || ಫ್ಳ || ಫ್ೞ |- ! ಬ | ಬ್ಕ || ಬ್ಖ || ಬ್ಗ || ಬ್ಘ || ಬ್ಙ || ಬ್ಚ || ಬ್ಛ || ಬ್ಜ || ಬ್ಝ || ಬ್ಞ || ಬ್ಟ || ಬ್ಠ || ಬ್ಡ || ಬ್ಢ || ಬ್ಣ || ಬ್ತ || ಬ್ಥ || ಬ್ದ || ಬ್ಧ || ಬ್ನ || ಬ್ಪ || ಬ್ಫ || ಬ್ಬ || ಬ್ಭ || ಬ್ಮ || ಬ್ಯ || ಬ್ರ || ಬ್ಱ || ಬ್ಲ || ಬ್ವ || ಬ್ಶ || ಬ್ಷ || ಬ್ಸ || ಬ್ಹ || ಬ್ಳ || ಬ್ೞ |- ! ಭ | ಭ್ಕ || ಭ್ಖ || ಭ್ಗ || ಭ್ಘ || ಭ್ಙ || ಭ್ಚ || ಭ್ಛ || ಭ್ಜ || ಭ್ಝ || ಭ್ಞ || ಭ್ಟ || ಭ್ಠ || ಭ್ಡ || ಭ್ಢ || ಭ್ಣ || ಭ್ತ || ಭ್ಥ || ಭ್ದ || ಭ್ಧ || ಭ್ನ || ಭ್ಪ || ಭ್ಫ || ಭ್ಬ || ಭ್ಭ || ಭ್ಮ || ಭ್ಯ || ಭ್ರ || ಭ್ಱ || ಭ್ಲ || ಭ್ವ || ಭ್ಶ || ಭ್ಷ || ಭ್ಸ || ಭ್ಹ || ಭ್ಳ || ಭ್ೞ |- ! ಮ | ಮ್ಕ || ಮ್ಖ || ಮ್ಗ || ಮ್ಘ || ಮ್ಙ || ಮ್ಚ || ಮ್ಛ || ಮ್ಜ || ಮ್ಝ || ಮ್ಞ || ಮ್ಟ || ಮ್ಠ || ಮ್ಡ || ಮ್ಢ || ಮ್ಣ || ಮ್ತ || ಮ್ಥ || ಮ್ದ || ಮ್ಧ || ಮ್ನ || ಮ್ಪ || ಮ್ಫ || ಮ್ಬ || ಮ್ಭ || ಮ್ಮ || ಮ್ಯ || ಮ್ರ || ಮ್ಱ || ಮ್ಲ || ಮ್ವ || ಮ್ಶ || ಮ್ಷ || ಮ್ಸ || ಮ್ಹ || ಮ್ಳ || ಮ್ೞ |- ! ಯ | ಯ್ಕ || ಯ್ಖ || ಯ್ಗ || ಯ್ಘ || ಯ್ಙ || ಯ್ಚ || ಯ್ಛ || ಯ್ಜ || ಯ್ಝ || ಯ್ಞ || ಯ್ಟ || ಯ್ಠ || ಯ್ಡ || ಯ್ಢ || ಯ್ಣ || ಯ್ತ || ಯ್ಥ || ಯ್ದ || ಯ್ಧ || ಯ್ನ || ಯ್ಪ || ಯ್ಫ || ಯ್ಬ || ಯ್ಭ || ಯ್ಮ || ಯ್ಯ || ಯ್ರ || ಯ್ಱ || ಯ್ಲ || ಯ್ವ || ಯ್ಶ || ಯ್ಷ || ಯ್ಸ || ಯ್ಹ || ಯ್ಳ || ಯ್ೞ |- ! ರ | ರ್‍ಕ || ರ್‍ಖ || ರ್‍ಗ || ರ್‍ಘ || ರ್‍ಙ || ರ್‍ಚ || ರ್‍ಛ || ರ್‍ಜ || ರ್‍ಝ || ರ್‍ಞ || ರ್‍ಟ || ರ್‍ಠ || ರ್‍ಡ || ರ್‍ಢ || ರ್‍ಣ || ರ್‍ತ || ರ್‍ಥ || ರ್‍ದ || ರ್‍ಧ || ರ್‍ನ || ರ್‍ಪ || ರ್‍ಫ || ರ್‍ಬ || ರ್‍ಭ || ರ್‍ಮ || ರ್‍ಯ || ರ್‍ರ || ರ್‍ಱ || ರ್‍ಲ || ರ್‍ವ || ರ್‍ಶ || ರ್‍ಷ || ರ್‍ಸ || ರ್‍ಹ || ರ್‍ಳ || ರ್‍ೞ |- ! ಱ | ಱ್ಕ || ಱ್ಖ || ಱ್ಗ || ಱ್ಘ || ಱ್ಙ || ಱ್ಚ || ಱ್ಛ || ಱ್ಜ || ಱ್ಝ || ಱ್ಞ || ಱ್ಟ || ಱ್ಠ || ಱ್ಡ || ಱ್ಢ || ಱ್ಣ || ಱ್ತ || ಱ್ಥ || ಱ್ದ || ಱ್ಧ || ಱ್ನ || ಱ್ಪ || ಱ್ಫ || ಱ್ಬ || ಱ್ಭ || ಱ್ಮ || ಱ್ಯ || ಱ್ರ || ಱ್ಱ || ಱ್ಲ || ಱ್ವ || ಱ್ಶ || ಱ್ಷ || ಱ್ಸ || ಱ್ಹ || ಱ್ಳ || ಱ್ೞ |- ! ಲ | ಲ್ಕ || ಲ್ಖ || ಲ್ಗ || ಲ್ಘ || ಲ್ಙ || ಲ್ಚ || ಲ್ಛ || ಲ್ಜ || ಲ್ಝ || ಲ್ಞ || ಲ್ಟ || ಲ್ಠ || ಲ್ಡ || ಲ್ಢ || ಲ್ಣ || ಲ್ತ || ಲ್ಥ || ಲ್ದ || ಲ್ಧ || ಲ್ನ || ಲ್ಪ || ಲ್ಫ || ಲ್ಬ || ಲ್ಭ || ಲ್ಮ || ಲ್ಯ || ಲ್ರ || ಲ್ಱ || ಲ್ಲ || ಲ್ವ || ಲ್ಶ || ಲ್ಷ || ಲ್ಸ || ಲ್ಹ || ಲ್ಳ || ಲ್ೞ |- ! ವ | ವ್ಕ || ವ್ಖ || ವ್ಗ || ವ್ಘ || ವ್ಙ || ವ್ಚ || ವ್ಛ || ವ್ಜ || ವ್ಝ || ವ್ಞ || ವ್ಟ || ವ್ಠ || ವ್ಡ || ವ್ಢ || ವ್ಣ || ವ್ತ || ವ್ಥ || ವ್ದ || ವ್ಧ || ವ್ನ || ವ್ಪ || ವ್ಫ || ವ್ಬ || ವ್ಭ || ವ್ಮ || ವ್ಯ || ವ್ರ || ವ್ಱ || ವ್ಲ || ವ್ವ || ವ್ಶ || ವ್ಷ || ವ್ಸ || ವ್ಹ || ವ್ಳ || ವ್ೞ |- ! ಶ | ಶ್ಕ || ಶ್ಖ || ಶ್ಗ || ಶ್ಘ || ಶ್ಙ || ಶ್ಚ || ಶ್ಛ || ಶ್ಜ || ಶ್ಝ || ಶ್ಞ || ಶ್ಟ || ಶ್ಠ || ಶ್ಡ || ಶ್ಢ || ಶ್ಣ || ಶ್ತ || ಶ್ಥ || ಶ್ದ || ಶ್ಧ || ಶ್ನ || ಶ್ಪ || ಶ್ಫ || ಶ್ಬ || ಶ್ಭ || ಶ್ಮ || ಶ್ಯ || ಶ್ರ || ಶ್ಱ || ಶ್ಲ || ಶ್ವ || ಶ್ಶ || ಶ್ಷ || ಶ್ಸ || ಶ್ಹ || ಶ್ಳ || ಶ್ೞ |- ! ಷ | ಷ್ಕ || ಷ್ಖ || ಷ್ಗ || ಷ್ಘ || ಷ್ಙ || ಷ್ಚ || ಷ್ಛ || ಷ್ಜ || ಷ್ಝ || ಷ್ಞ || ಷ್ಟ || ಷ್ಠ || ಷ್ಡ || ಷ್ಢ || ಷ್ಣ || ಷ್ತ || ಷ್ಥ || ಷ್ದ || ಷ್ಧ || ಷ್ನ || ಷ್ಪ || ಷ್ಫ || ಷ್ಬ || ಷ್ಭ || ಷ್ಮ || ಷ್ಯ || ಷ್ರ || ಷ್ಱ || ಷ್ಲ || ಷ್ವ || ಷ್ಶ || ಷ್ಷ || ಷ್ಸ || ಷ್ಹ || ಷ್ಳ || ಷ್ೞ |- ! ಸ | ಸ್ಕ || ಸ್ಖ || ಸ್ಗ || ಸ್ಘ || ಸ್ಙ || ಸ್ಚ || ಸ್ಛ || ಸ್ಜ || ಸ್ಝ || ಸ್ಞ || ಸ್ಟ || ಸ್ಠ || ಸ್ಡ || ಸ್ಢ || ಸ್ಣ || ಸ್ತ || ಸ್ಥ || ಸ್ದ || ಸ್ಧ || ಸ್ನ || ಸ್ಪ || ಸ್ಫ || ಸ್ಬ || ಸ್ಭ || ಸ್ಮ || ಸ್ಯ || ಸ್ರ || ಸ್ಱ || ಸ್ಲ || ಸ್ವ || ಸ್ಶ || ಸ್ಷ || ಸ್ಸ || ಸ್ಹ || ಸ್ಳ || ಸ್ೞ |- ! ಹ | ಹ್ಕ || ಹ್ಖ || ಹ್ಗ || ಹ್ಘ || ಹ್ಙ || ಹ್ಚ || ಹ್ಛ || ಹ್ಜ || ಹ್ಝ || ಹ್ಞ || ಹ್ಟ || ಹ್ಠ || ಹ್ಡ || ಹ್ಢ || ಹ್ಣ || ಹ್ತ || ಹ್ಥ || ಹ್ದ || ಹ್ಧ || ಹ್ನ || ಹ್ಪ || ಹ್ಫ || ಹ್ಬ || ಹ್ಭ || ಹ್ಮ || ಹ್ಯ || ಹ್ರ || ಹ್ಱ || ಹ್ಲ || ಹ್ವ || ಹ್ಶ || ಹ್ಷ || ಹ್ಸ || ಹ್ಹ || ಹ್ಳ || ಹ್ೞ |- ! ಳ | ಳ್ಕ || ಳ್ಖ || ಳ್ಗ || ಳ್ಘ || ಳ್ಙ || ಳ್ಚ || ಳ್ಛ || ಳ್ಜ || ಳ್ಝ || ಳ್ಞ || ಳ್ಟ || ಳ್ಠ || ಳ್ಡ || ಳ್ಢ || ಳ್ಣ || ಳ್ತ || ಳ್ಥ || ಳ್ದ || ಳ್ಧ || ಳ್ನ || ಳ್ಪ || ಳ್ಫ || ಳ್ಬ || ಳ್ಭ || ಳ್ಮ || ಳ್ಯ || ಳ್ರ || ಳ್ಱ || ಳ್ಲ || ಳ್ವ || ಳ್ಶ || ಳ್ಷ || ಳ್ಸ || ಳ್ಹ || ಳ್ಳ || ಳ್ೞ |- ! ೞ | ೞ್ಕ || ೞ್ಖ || ೞ್ಗ || ೞ್ಘ || ೞ್ಙ || ೞ್ಚ || ೞ್ಛ || ೞ್ಜ || ೞ್ಝ || ೞ್ಞ || ೞ್ಟ || ೞ್ಠ || ೞ್ಡ || ೞ್ಢ || ೞ್ಣ || ೞ್ತ || ೞ್ಥ || ೞ್ದ || ೞ್ಧ || ೞ್ನ || ೞ್ಪ || ೞ್ಫ || ೞ್ಬ || ೞ್ಭ || ೞ್ಮ || ೞ್ಯ || ೞ್ರ || ೞ್ಱ || ೞ್ಲ || ೞ್ವ || ೞ್ಶ || ೞ್ಷ || ೞ್ಸ || ೞ್ಹ || ೞ್ಳ || ೞ್ೞ |- |} ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ. ಕನ್ನಡ ಒತ್ತಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. {{Commons category|Animation of Kannada Ottakshara|position=left}} == ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ? == ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ. == ನೋಡಿ == *[[ಕನ್ನಡ]] == ಹೊರಸಂಪರ್ಕ == *ಕರ್ನಾಟಕ ಜನಾಂಗದ ಮೊತ್ತಮೊದಲ ಬರಹ ಭಾಷೆ, ಪ್ರಾಕೃತ; ಲಿಪಿ, ಬ್ರಾಹ್ಮೀ. ಇಲ್ಲಿಯ ಜನಾಂಗಕ್ಕೆ ಇವನ್ನು ಪರಿಚಯಿಸಿದವನು, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪಾಟಲೀಪುತ್ರ (ಬಿಹಾರ ರಾಜ್ಯ)ದಿಂದ ಆಳುತ್ತಿದ್ದ ಮೌರ್ಯಚಕ್ರವರ್ತಿ ಅಶೋಕ. ಒಂದು ಭಾಷೆ ಮತ್ತು ಒಂದು ಲಿಪಿಯ ಮೂಲಕ ಈತನು ಬೆಸೆದ ದಖ್ಖಣವು ಸುಮಾರು ಆರು ಶತಮಾನಗಳ ಕಾಲ (ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ) ಈ ಮಾಧ್ಯಮಗಳ ಮೂಲಕವೇ ಸಂಭಾಷಿಸಿತು.<ref>http://www.prajavani.net/news/article/2017/02/05/470193.html {{Webarchive|url=https://web.archive.org/web/20170204203436/http://www.prajavani.net/news/article/2017/02/05/470193.html |date=2017-02-04 }} ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017</ref> == ಉಲ್ಲೇಖಗಳು == {{Reflist}} [[ವರ್ಗ:ಅಕ್ಷರಮಾಲೆಗಳು]] [[ವರ್ಗ:ಲಿಪಿಗಳು]] [[ವರ್ಗ:ಭಾರತೀಯ ಭಾಷೆಗಳು]] [[ವರ್ಗ:ದ್ರಾವಿಡ ಭಾಷೆಗಳು]] [[ವರ್ಗ:ಕನ್ನಡ]] [[ವರ್ಗ:ಕರ್ನಾಟಕ]] [[ವರ್ಗ:ವ್ಯಾಕರಣ]] r62jaqi4qy0d29dwcmsyzvhz2g7khtt ಪ್ರಕಾಶ್ ಪಡುಕೋಣೆ 0 1239 1305820 1304389 2025-06-03T14:43:12Z Moulyags 72454 1305820 wikitext text/x-wiki {{Infobox badminton player | name = ಪ್ರಕಾಶ್ ಪಡುಕೋಣೆ | image = Prakash Padukone at the Tata Open championship.JPG | caption = ಟಾಟಾ ಮುಕ್ತ ಚ್ಯಾಂಪಿಯನ್ಷಿಪ್ಪಿನಲ್ಲಿ ಪ್ರಕಾಶ್ ಪಡುಕೋಣೆ | birth_name = ಪ್ರಕಾಶ್ ಪಡುಕೋಣೆ | birth_date = {{Birth date and age|df=yes|1955|06|10}} | birth_place = [[ಬೆಂಗಳೂರು]], [[ಮೈಸೂರು ರಾಜ್ಯ]], [[ಭಾರತ]] | height = {{convert|1.85|m|ftin|abbr=on}} | weight = | event = ಪುರುಷರ ಸಿಂಗಲ್ಸ್ | highest_ranking = 1<ref>{{cite web |title= Prakash Padukone Profile |url= http://www.iloveindia.com/sports/badminton/players/prakash-padukone.html |publisher= iloveindia |accessdate= 15 August 2013 |archive-date= 29 ಜುಲೈ 2013 |archive-url= https://web.archive.org/web/20130729191420/http://www.iloveindia.com/sports/badminton/players/prakash-padukone.html |url-status= dead }}</ref> | date_of_highest_ranking = ೧೯೮೦ | current_ranking = | date_of_current_ranking = | country = ಭಾರತ | coach = | handedness = ಬಲ | best_result = | medal_templates = {{MedalSport|Men's [[badminton]]}} {{MedalCountry|{{IND}}}} {{MedalCompetition|[[BWF World Championships|World Championships]]}} {{MedalBronze|[[1983 IBF World Championships|1983 Copenhagen]]|[[1983 IBF World Championships – Men's Singles|Men's singles]]}} {{MedalCompetition|[[Badminton World Cup|World Cup]]}} {{MedalGold|1981 Kuala Lumpur|Men's singles}} {{MedalCompetition | [[World Games]] }} {{MedalBronze | [[1981 World Games|1981 Santa Clara]] | [[Badminton at the 1981 World Games|Men's singles]] }}<ref>http://www.theworldgames.org/the-world-games/results-history#edition=0&category=0&country=IND</ref> {{MedalCompetition|[[All England Open Badminton Championships|All England Championships]]}} {{MedalGold|[[1980 All England Open Badminton Championships|1980 London]]|Men's singles}} {{MedalCompetition|[[Badminton at the Commonwealth Games|Commonwealth Games]]}} {{MedalGold|[[1978 Commonwealth Games|1978 Edmonton]]|Men's singles}} {{MedalCompetition|[[Badminton at the Asian Games|Asian Games]]}} {{MedalBronze|[[1974 Asian Games|1974 Tehran]]|Men's Team}} {{MedalBronze|[[1986 Asian Games|1986 Seoul]]|Men's Team}} | bwf_id = }} '''ಪ್ರಕಾಶ್ ಪಡುಕೋಣೆ''' ಭಾರತ ಕಂಡ ಅತ್ಯುತ್ತಮ [[ಬ್ಯಾಡ್ಮಿಂಟನ್]] ಆಟಗಾರರಲ್ಲೊಬ್ಬರು. ಇವರು [[ಕರ್ನಾಟಕ]]ದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ. ಪ್ರತಿಷ್ಠಿತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಗೆ ಸೇರಿ ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇವರಿಗೆ ೧೯೮೨ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ ನೀಡಲಾಯಿತು. ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ "ಟಚ್ ಪ್ಲೇ" ಯನ್ನು ರಚಿಸಿದ್ದಾರೆ. ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ. [[Image:Prakash.gif|frame|ಪ್ರಕಾಶ್ ಪಡುಕೋಣೆ]] ==ವೃತ್ತಿ ಜೀವನ== ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ [[ಮೈಸೂರು]] ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ [[ಕರ್ನಾಟಕ]] ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. ೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು [[ಡೆನ್ಮಾರ್ಕ್]]ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು. ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ ಮಾರ್ಟಿನ್ ಫ್ರಾಸ್ಟ್ ಒಬ್ಬರು. ೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ [[ಬ್ಯಾಡ್ಮಿಂಟನ್]] ತಂಡದ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ. ==ಕೌಟುಂಬಿಕ ಜೀವನ== ಪ್ರಕಾಶ್ ರವರು [[ಕೊಂಕಣಿ]] ಮಾತನಾಡುವ ಚಿತ್ರಾಪುರ ಸಾರಸ್ವಥ ಬ್ರಾಹಣ ಕುಟುಂಬದಲ್ಲಿ ಜನಿಸಿದರು. ಪ್ರಸ್ತುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ. ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು. ಮೊದಲ ಪುತ್ರಿ [[ದೀಪಿಕಾ ಪಡುಕೋಣೆ]] ಖ್ಯಾತ ನಟಿ ಹಾಗು ರೂಪದರ್ಶಿ. ಇವರ ಎರಡನೇ ಪುತ್ರಿ ಗೋಲ್ಫ್ ಆಟಗಾರ್ತಿ. ೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು. ==ಪ್ರಮುಖ ಸಾಧನೆಗಳು== {| class="wikitable" width="600px" style="font-size: 95%;" !align="left"|ಶ್ರೇಣಿ !align="left"|ಕ್ರೀಡಾ ಕೂಟ !align="left"|ದಿನಾಂಕ !align="left"|ಸ್ಥಳ |- |- bgcolor="#F0F8FF" |align="left" colspan="4"|'''[[ಐಬಿಎಫ್ ವರ್ಲ್ಡ್ ಚಾಂಪಿಯನ್ ಶಿಪ್]]''' |- |align="center" bgcolor="#b8860b"|3 |align="left"|ಸಿಂಗಲ್ಸ್ |align="center"|[[1983 IBF World Championships|1983]] |align="left"|ಕೂಪನ್ ಹೇಗನ್, ಡೆನ್ಮಾರ್ಕ್ |- |- bgcolor="#F0F8FF" |align="left" colspan="4"|'''[[ಕಾಮನ್ ವೆಲ್ತ್ ಕ್ರೀಡಾಕೂಟ]]''' |- |align="center" bgcolor="#ffd700"|1 |align="left"|ಸಿಂಗಲ್ಸ್ |align="center"|[[1978 Commonwealth Games#Badminton|1978]] |align="left"|ಎಡ್ಮೊಂಟನ್, ಕೆನಡಾ |- |- bgcolor="#F0F8FF" |align="left" colspan="4"|'''[[ಬ್ಯಾಡ್ ಮಿಂಟನ್ ವರ್ಲ್ಡ್ ಕಪ್]]''' |- |align="center" bgcolor="#ffd700"|1 |align="left"|ಸಿಂಗಲ್ಸ್ |align="center"|1981 |align="left"| |- |- bgcolor="#F0F8FF" |align="left" colspan="4"|'''ವರ್ಲ್ಡ್ ಗ್ರಾಂಡ್ ಪ್ರಿ''' |- |align="center" bgcolor="#ffd700"|1 |align="left"|ಸಿಂಗಲ್ಸ್ |align="center"|1979 |align="left"|ಡೆನ್ಮಾರ್ಕ್ ಒಪನ್ |- |align="center" bgcolor="#ffd700"|1 |align="left"|ಸಿಂಗಲ್ಸ್ |align="center"|1980 |align="left"|[[ಆಲ್ ಇಂಗ್ಲೆಂಡ್ ಒಪನ್]] |} == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:ಭಾರತದ ಕ್ರೀಡಾಪಟುಗಳು]] [[ವರ್ಗ:ಕರ್ನಾಟಕದ ಕ್ರೀಡಾಪಟುಗಳು]] [[ವರ್ಗ:ಬ್ಯಾಡ್ಮಿಂಟನ್]] [[ವರ್ಗ:ಬೆಂಗಳೂರಿನವರು]] ljjyrilna236f6jt5un0ai8yqvrbyjs ಬ್ರಹ್ಮಸೂತ್ರ 0 8596 1305844 1251644 2025-06-04T05:46:23Z 2A02:810D:AF0E:6A00:A659:E4A6:6183:79F9 ಬಾಗ -> ಭಾಗ. ಅಲ್ಪಪ್ರಾಣ ಮಹಾಪ್ರಾಣ ಅದಲು ಬದಲಾಗಿತ್ತು. ಅದನ್ನು ತಿದ್ದುವ ಕೆಲಸ 1305844 wikitext text/x-wiki <!-- ಬ್ರಹ್ಮಸೂತ್ರ ಅಂದರೇನು ಎಂಬುದನ್ನು ಇಲ್ಲಿ ಬರೆಯಬೇಕಿದೆ:ಅದನ್ನು ತುಂಬಿದ್ದೇನೆ/ಬಿಎಸ್‍ಚ.--> '''ಬ್ರಹ್ಮಸೂತ್ರ'''ಗಳನ್ನು ರಚಿಸಿದವರು ಭಗವಾನ್ ಬಾದರಾಯಣರು. ಇದನ್ನು ವೇದಾಂತಸೂತ್ರಗಳೆಂದು ಕರೆಯುತ್ತಾರೆ. ಅಲ್ಲದೆ '''ಶರೀರಕ ಸೂತ್ರ''' ಮತ್ತು '''ಭಿಕ್ಷು ಸೂತ್ರ''' ಎಂಬ ಹೆಸರುಗಳೂ ಉಂಟು. ಸೂತ್ರವೆಂದರೆ ಸಾರವತ್ತಾದ ವಿಷಯವನ್ನು ಸಂದೇಹವುಂಟಾಗದಂತೆ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿಸುವುದು. [[ಉಪನಿಷತ್ತು]]ಗಳಲ್ಲಿ ಹೇಳಿರುವ ಪರಮತತ್ವಕ್ಕೆ ''ಬ್ರಹ್ಮ'' ಎಂಬ ಹೆಸರಿರುವುದರಿಂದ ಅದೇ ವಿಷಯವನ್ನು ಹೇಳುವ ವೇದಾಂತಸೂತ್ರಗಳನ್ನು ಬ್ರಹ್ಮಸೂತ್ರವೆಂಬ ಹೆಸರಿನಿಂದಲೂ ಕರೆಯುತ್ತಾರೆ. ಮಹಾಭಾರತದ ಕರ್ತೃವಾದ [[ವೇದವ್ಯಾಸ]]ರೇ ಬ್ರಹ್ಮಸೂತ್ರಗಳನ್ನು ರಚಿಸಿದ ಬಾದರಾಯಣರೆಂದು ಪ್ರತೀತಿಯಿದೆ. ಈ ಸೂತ್ರವು [[ಉಪನಿಷತ್]]ಗಳ ತತ್ವಗಳು ಮತ್ತು ಅಧ್ಯಾತ್ಮದ ಕಲ್ಪನೆಗಳನ್ನು ಶಿಸ್ತುಬದ್ಧವಾಗಿ ಮತ್ತು ಸಂಕ್ಷಿಪ್ತವಾಗಿ ತಿಳಿಸುತ್ತದೆ ಅಥವಾ ಒಗ್ಗೂಡಿಸುತ್ತದೆ. ==ಪ್ರಸ್ಥಾನತ್ರಯಗಳಲ್ಲಿ ಒಂದು== ಉಪನಿಷತ್ತುಗಳಲ್ಲಿ ಹೇಳಿರುವ ಸಾರವನ್ನೇ ಗೀತೆಯಲ್ಲಿ ತಿಳಿಸಿದೆ. ಅದೇ ವಿಷಯವನ್ನು ಯುಕ್ತಿಗಳಿಂದ ಅಂದರೆ ತರ್ಕಬದ್ಧವಾಗಿ ಬ್ರಹ್ಮಸೂತ್ರದಲ್ಲಿ ಹೇಳಿದೆ. ಆದ್ದರಿಂದ [[ಉಪನಿಷತ್ತು]]ಗಳು, ಗೀತೆ, ಬ್ರಹ್ಮಸೂತ್ರ- ಇವು ಮೂರನ್ನೂ '''ಪ್ರಸ್ಥಾನತ್ರಯಗಳು''' ಎಂದು ಕರೆಯುತ್ತಾರೆ. ಬ್ರಹ್ಮಸೂತ್ರವು ೪ ಅಧ್ಯಾಯಗಳಲ್ಲಿ ೫೫೫ [[ಸೂತ್ರ]]ಗಳನ್ನು ಹೊಂದಿದೆ. ಈ ಸೂತ್ರಗಳಲ್ಲಿ ಮುಖ್ಯವಾಗಿ ವೇದಾಂತದರ್ಶನವು ಹೇಳುವ ಮುಖ್ಯತತ್ವ 'ಬ್ರಹ್ಮ'ದ ವಿಷಯವನ್ನು ಹೇಳಿದೆ. ==ನಾಲ್ಕು ಅಧ್ಯಾಯಗಳು ಮತ್ತು ಅದರ ವಿಷಯ== *1'''ಸಮನ್ವಯಾಧ್ಯಾಯ'''::: '''ತತ್ವವಿಚಾರಭಾಗ''': ಈ ಬ್ರಹ್ಮವು ಯಕ್ತಿ (ತರ್ಕ),ಅನುಭವಗಳಿಗೆ ಹೊಂದಿಕೆಯಾಗಿದೆ ಎಂದು ತಿಳಿಸಿಕೊಡುವ ಮೊದಲನೆಯ ಭಾಗಕ್ಕೆ ತತ್ವವಿಚಾರಭಾಗ ಎನ್ನಬಹುದು. ಈ ಮೊದಲ ಅಧ್ಯಾಯದಲ್ಲಿ ಮುಖ್ಯವಾಗಿ [[ವೇದಾಂತ]] ವಾಕ್ಯಗಳು ([[ಉಪನಿಷತ್]] ವಾಕ್ತಗಳು) [[ಬ್ರಹ್ಮ]]ವನ್ನೇ ತಿಳಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ' ಆದ್ದರಿಂದ ಇದಕ್ಕೆ ''''ಸಮನ್ವಯಾಧ್ಯಾಯ''''ವೆಂದು ಹೆಸರು. *2'''ಅವಿರೋಧಾಧ್ಯಾಯ''':::'''ಇದು ಸಕಾರಣವಾಗಿದೆ'''; ವೇದಾಂತದರ್ಶನವು ಯಾವ ಯುಕ್ತಿಗೂ ವಿರುದ್ಧವಲ್ಲ, ಎಂದು ಎರಡನೆಯ ಅಧ್ಯಾಯ ತೋರಿಸಿಕೊಡುತ್ತದೆ. ಆದ್ದರಿಂದ ಈ ಅಧ್ಯಾಯಕ್ಕೆ 'ಅವಿರೋಧಾಧ್ಯಾಯ'ವೆಂದು ಹೆಸರು. *3.'''ಸಾಧನಾಧ್ಯಾಯ'''::: ''''ಉಪಾಸನಾ ಭಾಗ'''';ವೇದಾಂತ ದರ್ಶನದಲ್ಲಿ ಹೇಳಿರುವ ಬ್ರಹ್ಮವನ್ನು ವಿಚಾರದಿಂದ ನೇರವಾಗಿ ಸಂಪೂರ್ಣವಾಗಿ ಅರಿತುಕೊಳ್ಳಲಾರದವರು ಅದನ್ನು ಉಪಾಸನೆಮಾಡಿ ತಿಳಿದು ಸದ್ಗತಿ ಹೊಂದಬಹುದು ಎಂಬುದು ವೇದಾಂತದ ಎರಡನೆಯ ಬಾಗ. ಈ ಉಪದೇಶಗಳನ್ನೊಳಗೊಂಡ ಬಾಗಕ್ಕೆ ''''ಉಪಾಸನಾ ಭಾಗ'''' ಎನ್ನಬಹುದು. ಬ್ರಹ್ಮಜ್ಞಾನಕ್ಕಾಗಲಿ, ಬ್ರಹ್ಮದ ಉಪಾಸನೆಗಾಗಲಿ ಯಾರು ತಕ್ಕವರು? ಮನಸ್ಸು ಯಾವ ಅಂತಸ್ಥಿನಲ್ಲಿರುವವರು ಜ್ಞಾನೊಪಾಸನೆಗಳಿಗೆ ಅಧಿಕಾರಿಗಳಾಗುವರು? (ಅಧಿಕಾರಿಗಳು = ಯೋಗ್ಯರು) ಈ ಅಧಿಕಾರವನ್ನು (ಯೋಗ್ಯತೆಯನ್ನು) ಪಡೆದುಕೊಳ್ಳಲು ಏನು ಮಾಡಬೇಕು? ಎಂಬುದನ್ನು ವಿವರಿಸುವುದು ಈ ಭಾಗಕ್ಕೇ ಸೇರಿದೆ. ಇದನ್ನೆಲ್ಲ ವಿವರಿಸಿರುವ ಈ ಮೂರನೆಯ ಅಧ್ಯಾಯಕ್ಕೆ ಸಾಧನಾಧ್ಯಾಯ ಎಂಬ ಹೆಸರಿದೆ. *4. '''ಫಲಾಧ್ಯಾಯ'''::: '''ಪ್ರಯೋಜನ ಭಾಗ''': ವೇದಾಂತ ದರ್ಶನವನ್ನು ತಿಳಿದುಕೊಂಡು ಅದರಂತೆ ನಮ್ಮ ನಡೆನುಡಿಗಳನ್ನೂ ವಿಚಾರಗಳನ್ನೂ ಇಟ್ಟುಕೊಂಡರೆ, ನಮಗೆ ಆಗುವ ಪ್ರಯೋಜನವೇನು? ಎಂಬುದನ್ನು ತಿಳಿಸುವ ಭಾಗವನ್ನು ಪ್ರಯೋಜನ ಭಾಗ ಎಂದು ಕರೆಯಬಹುದು. ಬ್ರಹ್ಮಸೂತ್ರದ ನಾಲ್ಕನೆಯ ಅಧ್ಯಾಯದಲ್ಲಿ ಈ ವಿಚಾರವಿದೆ.ಆದ್ಧರಿಂದ ಅದಕ್ಕೆ '''ಫಲಾಧ್ಯಾಯ''' ಎಂದು ಹೆಸರು.<ref>'ವೇದಾಂತ ದರ್ಶನ" (ಬ್ರಹ್ಮಸೂತ್ರಗಳಮೊದಲನೆಯ ಪರಿಚಯ);ಲೇಖಕ:ಯ.ಸುಬ್ರಹ್ಮಣ್ಯ ಶರ್ಮ,ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಹೊಳೆನರಸಿಪುರ,ಮುದ್ರಣ ೧೯೪೪. ಕರ್ನಾಟಕ.</ref> ===ಸೂತ್ರಗಳ ವಿಂಗಡಣೆ ಮತ್ತು ಉದ್ದೇಶ === *ಬ್ರಹ್ಮಸೂತ್ರವು ನಾಲ್ಕು ಅಧ್ಯಾಯಗಳನ್ನು ಹೊಂದಿದೆ. ಅದನ್ನು ಪುನಹ ನಾಲ್ಕು ಪಾದಗಳಾಗಿ ವಿಂಗಡಿಸಿದೆ. ಮತ್ತೆ ಅದನ್ನು ಅಧಿಕರಣ ಮತ್ತು ಸೂತ್ರಗಳಾಗಿ ವಿಂಗಡಿಸಿದೆ. ಸಾಮಾನ್ಯವಾಗಿ ಸೂತ್ರಗಳನ್ನು ಸೂಚಿಸುವಾಗ , ಅಧ್ಯಾಯ - ಪಾದ -ಸೂತ್ರಗಳ ಅಂಕೆಗಳನ್ನು ಸೂಚಿಸುವರು. ಬ್ರಹ್ಮ-ಸೂತ್ರದ ಪ್ರತಿಯೊಂದು ಅಧಿಕರಣವೂ ಅನೇಕ ಸೂತ್ರಗಳನ್ನು ಹೊಂದಿದೆ, . ಗ್ರಂಥದ ವಿಭಾಗಗಳಲ್ಲಿ ಕೆಳಗಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನಿರ್ಮಿಸಿದೆ: # ವಿಷಯ (विषय): ವಿಷಯ, ಸಮಸ್ಯೆ ಅಥವಾ ವಿಷಯ; # ವಿಸ್ಮಯ (विस्मय): ಅನುಮಾನ, ಅನಿಶ್ಚಿತತೆ ಅಥವಾ ಸಂದಿಗ್ಧತೆ; # ಪೂರ್ವ-ಪಕ್ಷ (पूर्वपक्ष): ಮೊದಲ ನೋಟಕ್ಕೆ ತೋರುವ ವಿಚಾರ. ಅಥವಾ ಹಿಂದಿನ ನಂಬುಗೆ ಮತ್ತು ವಾದಗಳು # ಸಿದ್ಧಾಂತ (सिद्धान्त): ಮಂಡಿಸಿದ (ತತ್ವ) ಸಿದ್ಧಾಂತ ಮತ್ತು ವಾದಗಳು; ತಾತ್ಪರ್ಯ; ಅಂತಿಮ ಸಿದ್ಧಾಂತ ಅಥವಾ ತೀರ್ಮಾನಗಳು # ಸಂಗತಿ (सङ्गति): , ಸಂಶ್ಲೇಷಣೆ ಅಥವಾ ಜ್ಞಾನದ ಒಟ್ಟಿಗೆ ಬರುವ ವಿಚಾರಗಳ ನಡುವೆ ಸಂಪರ್ಕ *ಬ್ರಹ್ಮಸೂತ್ರ ಪಠ್ಯವು 189 ಅಧಿಕರಣಗಳನ್ನು ಹೊಂದಿದೆ. [ಕೆಲವು ಪಠ್ಯದಲ್ಲಿ ಬದಲಾವಣೆ ಇದೆ] ಪಠ್ಯದ ಪ್ರತಿಯೊಂದು ವಿಭಾಗದ (ಕೇಸ್ ಸ್ಟಡಿ) ಮೊದಲ ಮುಖ್ಯ ಸೂತ್ರ, ಆ ವಿಭಾಗದ ಉದ್ದೇಶವನ್ನು ಹೇಳುತ್ತದೆ. ಮತ್ತು ಬ್ರಹ್ಮ-ಸೂತ್ರದ ಇತರ ಹಲವಾರು ಸೂತ್ರಗಳು ವಿಷಯ ವಾಕ್ಯಗಳು ಅದರಲ್ಲಿ ಬಳಸುವ ಪಠ್ಯ ಮೂಲಗಳು ಮತ್ತು ಸಾಕ್ಷಿಗಳನ್ನು ನೀಡುತ್ತವೆ. ([[ಜೈಮಿನಿ]]ಯು ಮೊಟ್ಟಮೊದಲು ಈ ವಿಧಾನ ಅನುಸರಿಸಿದವನು) *ಆದಿ ಶಂಕರರು ತಮ್ಮ ವ್ಯಾಖ್ಯಾನದಲ್ಲಿ, ಪಠ್ಯದ ಸೂತ್ರಗಳು ಹೂವಿನ ಹಾರದಲ್ಲಿ ದಾರವು ಹೂಗಳನ್ನು ಒಟ್ಟಾಗಿ ಕಟ್ಟುವಂತೆ ವೇದಾಂತ ಗ್ರಂಥಗಳನ್ನು ಒಟ್ಟಾಗಿ ಸೂತ್ರಗಳಲ್ಲಿ ಕಟ್ಟುತ್ತವೆ ಎಂದು ಹೇಳುತ್ತಾರೆ.<ref>Radhakrishna, Sarvepalli (1960). Brahma Sutra, The Philosophy of Spiritual Life. pp. 23–24.</ref> ===ಅದ್ಯಾಯಗಳು ಮತ್ತು ಸೂತ್ರಗಳು=== {| class="wikitable" |-bgcolor="#ffcccc | colspan=6 style="bgcolor="#ffcccc" |:<center> ಬ್ರಹ್ಮ-ಸೂತ್ರದಲ್ಲಿ ಸೂತ್ರಗಳ ವಿತರಣೆ </center>: |- !ವಿಭಾಗ||1 ನೇ ಪಾದ||2 ನೇ ಪಾದ || 3 ನೇ ಪಾದ || 4 ನೇ ಪಾದ || ಒಟ್ಟು |- | ಅಧ್ಯಾಯ 1 || 31 || 32 || 43 || 28 || 134 |- | ಅಧ್ಯಾಯ 2 || 37 || 45 || 53 || 22 || 157 |- | ಅಧ್ಯಾಯ 3 || 27 || 41 || 66 || 52 || 186 |- | ಅಧ್ಯಾಯ 4 || 19 || 21 || 16 || 22 || 78 |- ! ಒಟ್ಟು ಸೂತ್ರಗಳು|| || || || || 555 |- |}<ref>[http://www.adhyatmaprakasha.org/index.php ಬ್ರಹ್ಮಸೂತ್ರಭಾಷ್ಯಸಾರ;ಅಧ್ಯಾತ್ಮಪ್ರಕಾಶಕಾರ್ಯಾಲಯ,ಹೊಳೆನರಸೀಪುರ, ಹಾಸನ ಜಿಲ್ಲೆ- 573 211;ದೂ: 08175-273820]</ref> ==ಭಾಷ್ಯಗಳು== *ಈ ಬ್ರಹ್ಮಸೂತ್ರಗಳಿಗೆ [[ಆದಿ ಶಂಕರ]]ರೂ, [[ರಾಮಾನುಜ]]ರೂ, [[ಮಧ್ವ]]ರೂ, [[ವಲ್ಲಭಾಚಾರ್ಯ]]ರು, [[ಭಾಸ್ಕರಾಚಾರ್ಯ]]ರು ತಮ್ಮ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ. ==ಗ್ರಂಥ ರಚನೆಯ ಕಾಲ== *ಗ್ರಂಥ ರಚನೆಯು ಉಳಿದು ಬಂದಿರುವ ಸ್ಥಿತಿಯಲ್ಲಿ, ಅದು ಅಂದಾಜು ಕ್ರಿ.ಪೂ.450 ರಿಂದ ಕ್ರಿ.ಶಕ 200 ನಡುವಿನ ಸಮಯವನ್ನು ಸೂಚಿಸುತ್ತವೆ.<ref>Andrew J. Nicholson (2013). Unifying Hinduism: Philosophy and Identity in Indian Intellectual History. Columbia University Press. p. 26. (ISBN 978-0-231-14987-7) Quote: "From a historical perspective, the Brahmasutras are best understood as a group of sutras composed by multiple authors over the course of hundreds of years, most likely composed in its current form between 400 and 450 BCE."</ref> *ಬ್ರಹ್ಮಸೂತ್ರವು ಬಾದರಾಯಣ ರಚಿಸಿದ್ದು ಎಂದು ಉಲ್ಲೇಖಿಸಲಾಗಿದೆ. ಕೆಲ ಪಠ್ಯಗಳಲ್ಲಿ ಬಾದರಾಯಣನಿಗೆ [[ವ್ಯಾಸ]]ವೆಂದೂ ಉಲ್ಲೇಖಿಸಲಾಗಿದೆ. ಬಾದರಾಯಣರು [[ಜೈಮಿನಿ ಮಹರ್ಷಿ]]ಗಳ ಗುರುವಾಗಿದ್ದರು. ಜೈಮಿನಿ ಮಹರ್ಷಿಗಳು [[ಮೀಮಾಂಸ]] ತತ್ವದ ಮೀಮಾಂಸ ಸೂತ್ರಗಳ ರಚನೆಕಾರರಾಗಿದ್ದಾರೆ. ([[ವ್ಯಾಸ]]ರ ಕಾಲ ಮಹಾಭಾರತದ ಕಾಲವಾದರೆ ಅದು ಕ್ರಿ.ಪೂ.೧೨೦೦ ಕ್ಕಿಂತ ಹಿಂದಿನವರು. ಬ್ರಹ್ಮಸೂತ್ರದಲ್ಲಿ ಬೌದ್ಧ ಧರ್ಮದ ತತ್ವ ವಿಚಾರ ಬಂದಿರುವುದರಿಂದ ಅದು ಹೊಂದದು. ಕೆಲವರು ವ್ಯಾಸರೆಂಬುವವರು ಅನೇಕರೆಂದು ಅಭಿಪ್ರಾಯಪಡುತ್ತಾರೆ; ಪ್ರಸಿದ್ಧಿಯಾಗಲೆಂದು ಕೆಲವರು ತಾವು ಬರೆದ ಕಾವ್ಯ ಸಿದ್ಧಾಂತಗಳಿಗೆ ವ್ಯಾಸರ ಹೆಸರನ್ನು ಹಚ್ಚುವ ಪ್ರಸಂಗಗಳೂ ಇವೆ. ಉದಾ:[[ಭಾಗವತ]]) *ಶಂಕರರು ಬಾದರಾಯಣರನ್ನು ವ್ಯಾಸರೆಂದು ತಮ್ಮಭಾಷ್ಯದಲ್ಲಿ ಎಲ್ಲಿಯೂ ಹೇಳಿಲ್ಲ. ವ್ಯಾಸರು ಬಾದರಾಯಣರಿಗಿಂತ ಹಿಂದಿನವರೆಂದು ಸಂಶೋಧಕರ ಅಭಿಪ್ರಾಯ. ಆದರೆ ಮ್ಯಾಕ್ಷ್ ಮುಲ್ಲರ್ ಗೀತೆಯಲ್ಲಿ ಬ್ರಹ್ಮಸೂತ್ರದ ಹೆಸರು ಬಂದಿರುವುದರಿಂದ ಆ ಕಾಲಕ್ಕೂ ಹಿಂದಿನವರೆಂದು ಅಭಿಪ್ರಾಯ ಪಡುವರು. ಆದರೆ ವಿಚಾರದ ಹೊಡೆತದಲ್ಲಿ ಈವಾದಗಳು ನಿಲ್ಲುವುದಿಲ್ಲ.<ref>ಬ್ರಹ್ಮಸೂತ್ರ ಭಾಷ್ಯ ಸಂಪುಟ ೧ ಪೀಠಿಕೆ ಪುಟ೧೦;ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು;ಹೊಳೆನರಸಿಪುರ.</ref> *ಬ್ರಹ್ಮಸೂತ್ರ ಬುದ್ಧ ಮಹಾವೀರರ ಶತಕಗಳ ನಂತರ ರಚನೆಗೊಂಡಿದೆ ಏಕೆಂದರೆ ಅದರ ಎರಡನೆಯ ಅಧ್ಯಾಯದಲ್ಲಿ ಬುದ್ಧ ಧರ್ಮದ ಬಗ್ಗೆ ಉಲ್ಲೇಖ ಮತ್ತು ಟೀಕೆಗಳು ಕಂಡುಬರುತ್ತವೆ. ನ್ಯಾಯ ತತ್ವವನ್ನು ಹೊರತುಪಡಿಸಿ ಉಳಿದೆಲ್ಲಾ ತತ್ವಗಳ ಬಗ್ಗೆ ಈ ಶಾಸ್ತ್ರದಲ್ಲಿ ಕಾಣಬಹುದು. ಇದರಿಂದ ಈ ಶಾಸ್ತ್ರದ ತುಲನಾ ಕಾಲಗಣನೆ ಅರ್ಥವಾಗುತ್ತದೆ. ==ಸೂತ್ರ ಮತ್ತು ಭಾಷ್ಯದ ಸ್ವರೂಪ - ಉದಾಹರಣೆ== *'''ಶಂಕರರಭಾಷ್ಯ:''' *ಉದಾ:ಅವತರಣಿಕೆ (ಪೀಠಿಕೆ, ವಿಷಯ ನಿರೂಪಣೆ ಅಥವಾ ಮಂಡನೆ) ಬ್ರಹ್ಮಸೂತ್ರದ ಮೊದಲ ಆರಂಭದ ವ್ಯಾಖ್ಯಾನ; *ಭಾಷ್ಯ:'''"ಯುಷ್ಮದಸ್ಮತ್ಪ್ರತ್ಯಯಗೋಚರಯೋರ್ವಿಷಯವಿಷಯಿಣೋಃ ತಮಃ ಪ್ರಕಾಶವದ್ವಿರುದ್ಧ ಸ್ವಭಾವಯೋಃ ಇತರೇತರ ಭಾವಾನುಪಪತ್ತೌ ಸಿದ್ಧಾಯಾಂ ತದ್ಧರ್ಮಾಣಾಮಪಿ ಸುತರಾಮ್ ಇತರೇತರ ಭಾವನುಪಪತ್ತಿಃ, ಇತ್ಯತಃ ಅಸ್ಮತ್ ಪ್ರತ್ಯಯಗೋಚರಸ್ಯ ವಿಷಯಸ್ಯ ತದ್ಧರ್ಮಾಣಾಂ ಚ ಅಧ್ಯಾಸಃ ತದ್ವಿಪರ್ಯಯೇಣ ವಿಷಯಿಣಃ|''' ..... *'ನೀನು', 'ನಾನು' - ಎಂಬ ಪ್ರತ್ಯಯಗಳಿಗೆ (ಅರಿವುಗಳಿಗೆ) ಗೋಚರವಾಗಿರುವ ವಿಷಯ,ವಿಷಯಿ (ಅರಿಯುವ ಆತ್ಮನು) ಇವುಗಳು ಕತ್ತಲೆಬೆಳಕುಗಳಂತೆ ಒಂದಕ್ಕೊಂದು ವಿರುದ್ಧವಾದಸ್ವಭಾವವುಳ್ಳವುಗಳಾದ್ದರಿಂದ ಒಂದು ಮತ್ತೊಂದರ ಸ್ವರೂಪವಾಗುವುದೆಂಬುದು ಹೊಂದುವುದಿಲ್ಲವೆಂದು ಸಿದ್ಧವಾಗಿರುವಲ್ಲಿ ಇವುಗಳ ಧರ್ಮಗಳು (ಆತ್ಮನ ಧರ್ಮ/ಗುಣಗಳು; ಚೈತನ್ಯ, ವಿಕಾರ/ಬದಲಾವಣೆ ಇಲ್ಲದಿರುವಿಕೆ) ಒಂದರವು ಮತ್ತೊಂದರಲ್ಲಿವೆಯೆಂಬುದುತೀರಾ ಹೊಂದದ ಮಾತಾಗಿರುವುದು. ... ** *(ಸಂಶಯ): '''ಆಹ ಕೋಯಂ ಅಧ್ಯಾಸ ನಾಮೋ ಇತಿ?|ಉಚ್ಯತೇ|'''.... *(ಪ್ರಶ್ನೆ):ಈ ಅಧ್ಯಾಸವೆಂಬುದು ಯಾವುದು? *ಮೂಲ: '''ಸ್ಮೃತಿರೂಪ ಪರತ್ರಪೂರ್ವ ದೃಷ್ಟಾವಭಾಸಃ|''' *ಉತ್ತರ: ಹೇಳುತ್ತೇವೆ. ಹಿಂದೆಕಂಡ ಒಂದು ವಸ್ತು ಮತ್ತೊಂದರಲ್ಲಿ ಸ್ಮೃತಿರೂಪವಾಗಿತೋರುವುದೇ ಅಧ್ಯಾಸವು.(ಒಂದು ಮತ್ತೊಂದು ಎಂದು ತೋರುವ ಭ್ರಾಂತಿಯೇ ಅಧ್ಯಾಸವು) ===ಸೂತ್ರ ೧=== *೧. ಒಂದನೆಯ ಅಧ್ಯಾಯ; ಒಂದನೆಯ ಪಾದ; ಜಿಜ್ಞಾಸಾಧಿಕರಣ: ಸೂತ್ರ '''೧''': *'''ವೇದಾಂತಮೀಮಾಂಸಾಶಾಸ್ತ್ರಸ್ಯ ವ್ಯಾಖ್ಯಾಸಿತಸ್ಯ ಇದಮ್ ಆದಿಮಂ ಸೂತ್ರಮ್''':- *(ನಾವು) ವ್ಯಾಖ್ಯಾನ ಮಾಡಬೇಕೆಂದಿರುವ ವೇದಾಂತ ಮೀಮಾಂಸಾ ಶಾಸ್ತ್ರಕ್ಕೆ ಇದು ಮೊದಲನೆಯ ಸೂತ್ರವು. ::<big>'''ಅಥಾತೋ ಬ್ರಹ್ಮಜಿಜ್ಞಾಸಾ'''</big> ||೧|| *(ಟೀಕಕಾರರ ಅರ್ಥ: ೧.[ಸಾಧನ ಚತುಷ್ಟಯವನ್ನು ಸಂಪಾದಿಸಿಕೊಂಡ]ಮೇಲೆ, [ಬ್ರಹ್ಮಜ್ಞಾನದಿಂದಲೇ ಪರಮಪುರುಷಾರ್ಥವುದೊರೆಯುತ್ತದೆ.] ಆದಕಾರಣ ಬ್ರಹ್ಮ ಜಿಜ್ಞಾಸೆಯನ್ನು [ಮಾಡಬೇಕು]) * ಪದ ವಿಂಗಡಣೆ:'''ಅಥ, ಅತಃ, ಬ್ರಹ್ಮ, ಜಿಜ್ಞಾಸಾ'''|| *ಸೂತ್ರಾರ್ಥ:-ಅಥ-(ನಿತ್ಯಾನಿತ್ಯವಸ್ತುವಿವೇಕವೇ ಮುಂತಾದ ಸಾಧನ ಸಂಪತ್ತು ಗಳಿಸಿದ [ಟಿ.೧) '''ಅನಂತರ''', ಅತಃ:-(ಬ್ರಹ್ಮಜ್ಞಾನದಿಂದ ಮಾತ್ರಾ ಕೈವಲ್ಯ ಪ್ರಾಪ್ತಿ ಎಂದು ಶ್ರುತಿಗಳು ಸಾರುತ್ತಿವೆ) '''ಆದ್ದರಿಂದ''', '''ಬ್ರಹ್ಮಜಿಜ್ಞಾಸಾ''' (ಕರ್ತವ್ಯಾ):- ಬ್ರಹ್ಮಜಿಜ್ಞಾಸೆಯು (ಮಾಡಲ್ಪಡಬೇಕು). ::ವ್ಯಾಖ್ಯಾನ: '''ತತ್ರ ಅಥ ಶಬ್ದಃ ಅನನ್ತಯಾರ್ಥಃ ಪರಿಗ್ರಹ್ಯತೇ ನ ಅಧಿಕಾರಾರ್ಥಃ'''| ...ಇತ್ಯಾದಿ; *ಇಲ್ಲಿ 'ಅಥ' ಎಂಬ ಮಾತನ್ನು ಆಮೇಲೆ ಎಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕೇ ಹೊರತು 'ಪ್ರಾರಂಭ' ಎಂಬರ್ಥದಲ್ಲಿ ತೆಗೆದುಕೊಳ್ಳಬಾರದು; ಏಕೆಂದರೆ ಬ್ರಹ್ಮ ಜಿಜ್ಞಾಸೆಯು ಇಲ್ಲಿ ಆರಂಭಿಸತಕ್ಕದ್ದಾಗಿರುವುದಿಲ್ಲ. (ಇದು ಚರ್ಚೆಯ ಆರಂಭಕ್ಕಲ್ಲ,ಬ್ರಹ್ಮದ ನಿರೂಪಣೆಗೆ ಹೊರಟಿದೆ; ವೇದಾಧ್ಯಯನದ ನಂತರ ಇತ್ಯಾದಿ ಹೀಗೂ ಅರ್ಥಮಾಡುವರು<ref>ಬ್ರಹ್ಮಸೂತ್ರ ಭಾಷ್ಯ ಸಂಪುಟ ೧, ಪುಟ೨,೩;ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು;ಹೊಳೆನರಸಿಪುರ.</ref><ref>ಪರಮಾನಂದ ಸುಧಾ ಪ್ರೊ.ಎಂ.ಎ.ಹೆಗಡೆ</ref> ===ಸೂತ್ರ ೨, ೩, ೪.=== ====ಸೂತ್ರ ೨==== *ಆವರಣದಲ್ಲಿರುವುದು ಅಧ್ಯಾಹಾರ - ಊಹಿಸಿಕೊಳ್ಳಬೇಕಾದದ್ದು) *೨.ಜನ್ಮಾಧಿಕರಣ: ಸೂತ್ರ ೨:ಭಾಷ್ಯ: ಬ್ರಹ್ಮಜಿಜ್ಙಾಸಿತವ್ಯಮ್ ಇತ್ಯುಕ್ತಮ್| ಕಿಂ ಲಕ್ಷಣಂ ಪುನಸ್ತದ್ಬ್ರಹ್ಮ ಇತಿ? ಅತ ಆಹ ಭಗವಾನ್ ಸೂತ್ರಕಾರಃ| -ಅನುವಾದ: ಬ್ರಹ್ಮವನ್ನು ಜಿಜ್ಞಾಸೆ ಮಾಡಬೇಕೆಂದು ಹೇಳಿದ್ದಾಯಿತು. ಬ್ರಹ್ಮದ ಲಕ್ಷಣವೇನೂ? ಎಂದರೆ ಭಗವಾನ್ ಸೂತ್ರಕಾರರು ಹೇಳೂತ್ತಾರೆ: *ಅಧ್ಯಾಯ - ೧, ಪಾದ - ೧, ಸೂತ್ರ - ೨: ::'''<big>ಜನ್ಮಾದ್ಯಸ್ಯಯತಃ</big>''' *ಪದ ವಿಭಾಗ: ಜನ್ಮಾದಿ, ಅಸ್ಯ, ಯತಃ. ತ್ರಿಪದಾತ್ಮಕವಾದ ಸೂತ್ರ. *ಅನ್ವಯಾನುಸಾರ: ಅಸ್ಯ (ಜಗತಃ), ಜನ್ಮಾದಿ ಯತಃ (ಸಂಭವತಿ ತದ್ ಬ್ರಹ್ಮ) *ಸೂತ್ರಾರ್ಥ: ಅಸ್ಯ - ಈ (ಜಗತ್ತಿನ), ಜನ್ಮಾದಿ - ಸೃಷ್ಟಿ ಮುಂತಾದವು, ಯತಃ - ಯಾವುದರಿಂದ (ಉಂಟಾಗುತ್ತದೆಯೋ ಅದು ಬ್ರಹ್ಮವು) ====ಸೂತ್ರ ೩==== *೩ ಶಾಸ್ರಯೋನಿತ್ವಾಧಿಕರಣ: *ಭಾಷ್ಯ: ಜಗತ್ ಕಾರಣತ್ವ ಪ್ರದರ್ಶನೇನ ಸರ್ವಜ್ಞಂ ಬ್ರಹ್ಮ ಇತ್ಯುಪಕ್ಷಿಪ್ತಮ್ ತದೇವ ದ್ರಢಯನ್ ಆಹ| *ಅನುವಾದ: ಬ್ರಹ್ಮವು ಜಗತ್ತಿಗೆ ಕಾರಣವೆಂಬುದನ್ನು ತೋರಿಸಿ ಅದು ಸರ್ವಜ್ಞವೆಂದು ಸೂಚಿಸಿದ್ದಾಗಿದೆ. ಅದನ್ನೇ ದೃಢಪಡಿಸುವುದಕ್ಕಾಗಿ ಹೇಳುತ್ತಾರೆ: *ಅಧ್ಯಾಯ - ೧, ಪಾದ - ೧, ಸೂತ್ರ - ೩: ::'''<big>ಶಾಸ್ತ್ರಯೋನಿತ್ವಾತ್</big>''' *ಅನ್ವಯ: ಇದು ಏಕಪದಾತ್ಮಕವಾದ ಸೂತ್ರ. (ಒಂದೇ ಪದ) *ಸೂತ್ರಾರ್ಥ: ಶಾಸ್ತ್ರಕ್ಕೆ ಕಾರಣವಾಗಿರುವುದರಿಂದ ಬ್ರಹ್ಮವು ಸರ್ವಜ್ಞವು. ====ಸೂತ್ರ ೪==== *ಅಧ್ಯಾಯ ೧, ಪಾದ ೧, ಸೂತ್ರ ೪. ::'''<big>ತತ್ತು ಸಮನ್ವಯಾತ್</big>''' *ಪದ ವಿಭಾಗ; ತತ್, ತು, ಸಮನ್ವಯಾತ್. ತ್ರಿಪದಾತ್ಮಕವಾದ ಸೂತ್ರ. *ಅನ್ವಯ:ತು,ತತ್, (ಬ್ರಹ್ಮಣಃ ಶಾಸ್ತ್ರಪ್ರಮಾಣ ಕತ್ವಂ), (ವೇದಾಂತವಾಕ್ಯಾನಾಮ್), ಸಮನ್ವಯಾತ್ (ಅವಗಮ್ಯತೇ). *ಸೂತ್ರಾರ್ಥ: ಆದರೆ ಬ್ರಹ್ಮವು ಶಾಸ್ತ್ರಪ್ರಮಾಣಕವಾಗಿದೆಯೆಂಬುದು ವೇದಾಂತ ವಾಕ್ಯಗಳ ಸಮನ್ವಯದಿಂದ ತಿಳಿದುಬರಯತ್ತದೆ. *ಭಾಷ್ಯ (ಮೊದಲ ವಾಕ್ಯ):ತು ಶಬ್ದಃ ಪೂರ್ವಪಕ್ಷಯಗಯಾವೃತ್ತ್ಯರ್ಥಃ| ತದ್ ಬ್ರಹ್ಮ ಸರ್ವಜ್ಞಂ ಸರ್ವಶಕ್ತಿ ಜಗದುತ್ಪತ್ತಿ - ಸ್ಥತಿ - ಲಯಕಾರಣಂ ವೇದಾಂತ ಶಾಸ್ತ್ರಾದೇವ ಅವಗಮ್ಯತೇ| ಕಥಮ್? ಸಮನ್ವಯಾತ್| ಸರ್ವೇಷು ಹಿ ವೇದಾಂತೇಷು ವಾಕ್ಯಾನಿ ತಾತ್ಪರ್ಯೇಣ ಏತಸ್ಯ ಅರ್ಥಸ್ಯ ಪ್ರತಿಪಾದಕತ್ವೇನ ಸಮನುಗತಾನಿ. ... *ಅನುವಾದ:'ತು' ಶಬ್ದವು ಪೂರ್ವಪಕ್ಷವನ್ನು ನಿರಾಕರಿಸುವುಸದಕ್ಕಾಗಿ ಬಂದಿದೆ. 'ತತ್' ಎಂದರೆಜಗತ್ತಿನ ಉತ್ಪತ್ತಿ- ಸ್ಥತಿ - ಲಯಗಳಿಗೆ ಕಾರಣವಾದಸರ್ವಜ್ಞವೂ ಸರ್ವಶಕ್ತವೂ ಆದ ಬ್ರಹ್ಮ. ಅದು ವೇದಾಂತ ಶಾಸ್ತ್ರದಿಂದಲೇ ತಿಳಿದುಬರುವುದು. ಹೇಗೆ? ಸಮನ್ವಯದಿಂದ. ಎಲ್ಲಾ ವೇದಾಂತ ಅರ್ಥಾತ್ ಉಪನಿಷತ್ತುಗಳ ವಾಕ್ಯಗಳು '''ಈ ಅರ್ಥವನ್ನು ತಾತ್ಪರ್ಯದಿಂದ ಹೇಳುತ್ತವೆಯೆಂಬುದರಲ್ಲಿ ಸಮನ್ವಯಗೊಳ್ಳುತ್ತವೆ'''.<ref name="ReferenceA">ಪರಮಾನಂದಸುಧಾ: ಶ್ರೀಶಂಕರರ ಬ್ರಹ್ಮಸೂತ್ರಭಾಷ್ಯದ ನಾಲ್ಕುಸುತ್ರಗಳ ಭಾಷ್ಯ ಅನುವಾದ ವಿವರಣೆ;ಪ್ರೊ.ಎಂ.ಎ.ಹೆಗಡೆ ಸಿರ್ಸಿ.</ref> ==ಬ್ರಹ್ಮಸೂತ್ರ ತಾತ್ಪರ್ಯ== ===ಅಧ್ಯಾಯ ೧:ಸಮನ್ವಯಾಧ್ಯಾಯ - ಬ್ರಹ್ಮವೆಂದರೆ ಏನು=== *ಇಲ್ಲಿ '[[ಬ್ರಹ್ಮ]]' ವೆಂದರೆ ಪುರಾಣದಲ್ಲಿ ಹೇಳಿರುವ ಚತುರ್ಮುಖ ಬ್ರಹ್ಮನಲ್ಲ. '''ಬ್ರಹ್ಮವೆಂದರೆ ಜಗತ್ತಿಗೆ - ಎಲ್ಲದಕ್ಕೂ ಕಾರಣವಾದ ಮೂಲ ಚೇತನ.''' *ತತ್ವವಿಚಾರಭಾಗ:ಆರಂಬದಲ್ಲಿ ಮೊದಲ ಸೂತ್ರ, "ಅಥಾತೋ ಬ್ರಹ್ಮಜಿಜ್ಞಾಸಾ" ಎಂದು ಆರಂಬವಾಗುವದು. ಎಂದರೆ ಅಥ (ಆಮೇಲೆ)- ನಿತ್ಯಾನಿತ್ಯವಸ್ತುವಿವೇಕ, ಇಹಾಮುತ್ರಫಲಭೋಗವಿರಾಗ, ಶಮದಮಾದಿಸಾಧನಸಂಪತ್ತು, ಮತ್ತುಮುಕ್ಷತ್ವ ಈ ನಾಲ್ಕು ಸಾಧನ ಸಂಪತ್ತನ್ನು ಗಳಿಸಿದ ಮೇಲೆ "ಬ್ರಹ್ಮಜಿಜ್ಞಾಸಾ" ಎಂದರೆ [[ಬ್ರಹ್ಮ]]ವನ್ನು ಕುರಿತು ವಿಚಾರ ಮಾಡಬೇಕು, ಎಂಬುದು ಮೊದಲ ಸೂತ್ರದ ತಾತ್ಪರ್ಯ (ನೋಡಿ:ಟಿಪ್ಪಣಿ ೧). ಈಗ ಬ್ರಹ್ಮದ ವಿಚಾರ: ಬ್ರಹ್ಮವು ಜಗತ್ತಿಗೆ ಕಾರಣವೆಂದು ಉಪನಿಷತ್ತುಗಳಲ್ಲಿ ಹೇಳಿದೆ. ಈ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದದ್ದೇ ಬ್ರಹ್ಮವೆಂದು ಶ್ರುತಿಯಲ್ಲಿಯೂ ಹೇಳಿರುತ್ತದೆ (ನೋಡಿ:ಟಿಪ್ಪಣಿ ೨. *ಎರಡನೇ ಸೂತ್ರ '''"ಜನ್ಮಾದ್ಯಸ್ಯ ಯತಃ"'''. ವೇದದಲ್ಲಿ "ಏತದಪ್ರಮೇಯಮ್" (ಬೃ,ಉ.೪-೪-೨೦)ಇದು ಅಪ್ರಮೇಯವಾದುದು (ತರ್ಕದಿಂದ ಸಾಧಿಸಲು ಆಗದು), ,"ಅದ್ರೇಶ್ಯಮಗ್ರಾಹ್ಯಮ್" (ಮುಂ.ಉ. ೧-೧-೫)- ಇದು ಕಾಣದಿರುವುದು ಮತ್ತು ಗ್ರಹಿಸಲಾರದ್ದು, "ಅಪ್ರಾಪ್ಯ ಮನಸಾಸಹ"(ತೈ.ಉ.೨-೪)- ಮನಸ್ಸಿನಿಂದ ತಲುಪಲಾರದ್ದು. ಇಂಥ ಬ್ರಹ್ಮಕ್ಕೆ ಲಕ್ಷಣವನ್ನು (ಹೀಗಿದೆ ಎಂದು) ಹೇಳುವುದು ಹೇಗೆ? ಅದಕ್ಕಾಗಿ "ಜನ್ಮಾದ್ಯಸ್ಯ ಯತಃ" ಎಂದು ಲಕ್ಷಣವನ್ನು ಹೇಳಿದೆ. '''ಅಂದರೆ ಜಗತ್ತಿನ ಜನ್ಮಾದಿಗಳಿಗೆ ಕಾರಣವಾದದ್ದು ಬ್ರಹ್ಮ'''. ಮಾತಿನಿಂದಾಗಲೀ, ಮನಸ್ಸಿನಿಂದಾಗಲಿ, ಕಣ್ಣಿನಿಂದಾಗಲೀ, ಬೇರೆ ಇಂದ್ರಿಯಗಳಿಂದಾಗಲಿ, ಅದನ್ನು ತಲುಪಲು ಸಾಧ್ಯವಿಲ್ಲ. ಹೀಗೆ ಯಾವ ವಿಶೇಷವೂ ಇಲ್ಲದಿದ್ದರೂ ಜಗತ್ತಿಗೆ ಕಾರಣವೆಂದು ಗೊತ್ತಾಗಿರುವುದರಿಂದ ಅದು ಇದ್ದೇ ಇರುವುದು. *ಆದರೆ '''ಜಗತ್ತು''' ಹಾಗಲ್ಲ; ಅದು ನಮಗೆ ಪರಿಚಿತ,ಅದು ನಮ್ಮ ಕಣ್ಣಿಗೆ ಕಾಣುವುದು. ಕಾಲ (ಟೈಮ್), ಆಕಾಶ (ಸ್ಪೇಸ್)ಗಳಿಂದ ಕೂಡಿರುವ ಜಗತ್ತಿಗೆ ಕಾರಣವೆಂದಿರುವುದರಿಂದ, ಬ್ರಹ್ಮವು ಕಾಲ ಮತ್ತು ಆಕಾಶಗಳಿಗೂ (ಅವುಗಳ ಸೃಷ್ಟಿಗೆ)ಕಾರಣ; ಕಾಲ ಆಕಾಶಗಳು ಹುಟ್ಟುವುದಕ್ಕೂ ಮೊದಲ ಸ್ಥಿತಿ ಕಲ್ಪನೆ ಮಾಡಲು ಬಾರದು. ಆದಕ್ಕೆ ಗಾಢನಿದ್ರೆಯ ಸ್ಥಿತಿಯನ್ನು ಕಲ್ಪಿಸಿಕೊಳ್ಳಬೇಕು. (ಕಾರಣವಿಲ್ಲದೆ ಕಾರ್ಯವಿಲ್ಲ -ಟಿಪ್ಪಣಿ ೩). ಆದ್ದರಿಂದ ಬ್ರಹ್ಮವು ಕಾಲ, ಆಕಾಶಾದಿ ಎಲ್ಲಕ್ಕೂ ಕಾರಣವಾಗಿದೆ. ಅದನ್ನೇ ಎರಡನೆಯ ಸೂತ್ರದಲ್ಲಿ "ಯಾವುದು ಜಗತ್ತಿನ ಹುಟ್ಟಿಗೆ ಕಾರಣವೋ ಅದು(ಬ್ರಹ್ಮ)", ಎಂದು ಹೇಳಿದೆ.<ref name="ReferenceA"/><ref>ವೇದಾಂತ ದರ್ಶನ ಅದ್ಯಾತ್ಮಪ್ರಕಾಶ ಕಾರ್ಯಾಲಯ ಹೊಳೆನರಸಿಪುರ;</ref> *ಟಿಪ್ಪಣಿ ೧. [[ಆದಿ ಶಂಕರರು ಮತ್ತು ಅದ್ವೈತ]] ಪುಟದಲ್ಲಿ ಕೊನೆಯ ಪ್ಯಾರಾದಲ್ಲಿ 'ನಾಲ್ಕು ಸಾಧನ ಸಂಪತ್ತು'ಗಳ (ಸಾಧನ ಚತುಷ್ಟಯಗಳ) ಅರ್ಥವನ್ನು ಕೊಟ್ಟಿದೆ. *ಟಿಪ್ಪಣಿ:೨. ಶ್ರುತಿ=ವೇದಗಳು; ಇಲ್ಲಿ ವೇದ ಉಪನಿಷತ್ತುಗಳು ಹೇಳಿದ್ದು ಆಧಾರವೆನಿಸುತ್ತವೆ. *ಟಿಪ್ಪಣಿ ೩:ಮಣ್ಣು ಮಡಿಕೆಗೆ ಕಾರಣ ಅದೇ ರೀತಿ ಬ್ರಹ್ಮ ಜಗತ್ತಿಗೆ ಕಾರಣ; ಕುಂಬಾರ (ಮಾಡುವವ) ಮಡಿಕೆಗೆ ಕಾರಣ; ಅದೇ ರೀತಿ ಬ್ರಹ್ಮ ಜಗತ್ತಿಗೆ ಕಾರಣ. ನೋಡಿ:[[ನ್ಯಾಯ ದರ್ಶನ]] ಕಾರ್ಯ- ಕಾರಣ ಸಿದ್ಧಾಂತ ಭಾಗ. ====ಬ್ರಹ್ಮಸೂತ್ರದ ೨,೩,೪ ನೇ ಅಧ್ಯಾಯಗಳು==== * ಮೇಲೆ ಆರಂಭದಲ್ಲಿ ತಿಳಿಸಿದಂತೆ (ಅವು) ಅ.೨, ಒಂದನೇ ಅಧ್ಯಾಯದಲ್ಲಿ ನಿಶ್ಚಯಿಸಿದ ಬ್ರಹ್ಮದ ವಿಷಯ ಶಾಸ್ತ್ರಕ್ಕೆ ಅಂದರೆ ವೇದ ಉಪನಿಷತ್ತುಗಳಿಗೆ ವಿರೋಧವಿಲ್ಲವೆಂಬುದನ್ನೂ; ಅ.೩, ಉಪಾಸನಾ ವಿಧಗಳನ್ನೂ ಅದರ ಫಲವನ್ನೂ; ಅ.೪, ಈ ಬ್ರಹ್ಮ ವಿಷಯದ ಶಾಸ್ತ್ರ ಅಧ್ಯಯನದ ಪ್ರಯೊಜನವನ್ನು ಚರ್ಚಿಸುತ್ತದೆ ಮತ್ತು ವಿವರಿಸುತ್ತದೆ. == ಈ ಪುಟಗಳನ್ನೂ ನೋಡಿ == * [[ಆದಿ ಶಂಕರ]] {| class="wikitable" |-background:#ffffed | colspan=4 style=”bgcolor=#f2f2ce;” | <center >'''ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ''' </center> |- |[[ಚಾರ್ವಾಕ|ಚಾರ್ವಾಕ ದರ್ಶನ]] || [[ಜೈನ ಧರ್ಮ|ಜೈನ ದರ್ಶನ]] || [[ಬೌದ್ಧ ಧರ್ಮ|ಬೌದ್ಧ ದರ್ಶನ]] || [[ಸಾಂಖ್ಯ|ಸಾಂಖ್ಯ ದರ್ಶನ]] |- | [[ಯೋಗ|ರಾಜಯೋಗ]] || [[ನ್ಯಾಯ ದರ್ಶನ|ನ್ಯಾಯ]] || [[ವೈಶೇಷಿಕ ದರ್ಶನ]] || [[ಮೀಮಾಂಸ ದರ್ಶನ]] |- | [[ಆದಿ ಶಂಕರರು ಮತ್ತು ಅದ್ವೈತ]] || [[ಅದ್ವೈತ]]- [[ಜ್ಞಾನ-ಕರ್ಮ ವಿವಾದ]] || [[ವಿಶಿಷ್ಟಾದ್ವೈತ | ವಿಶಿಷ್ಟಾದ್ವೈತ ದರ್ಶನ]] || [[ದ್ವೈತ ದರ್ಶನ]] |- |[[ದ್ವೈತ ದರ್ಶನ|ಮಾಧ್ವ ಸಿದ್ಧಾಂತ]]||[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] || [[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]] || [[ಭಗವದ್ಗೀತಾ ತಾತ್ಪರ್ಯ]] |- |[[ಕರ್ಮ ಸಿದ್ಧಾಂತ]] || [[ವೀರಶೈವ| ವೀರಶೈವ ತತ್ತ್ವ]] ||[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]] || - [[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]] |- |[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]] ||[[ಮೋಕ್ಷ]] ||[[ಗೀತೆ]]||ಬ್ರಹ್ಮಸೂತ್ರ |- |} ==ಬಾಹ್ಯ ಸಂಪರ್ಕಗಳು== *[http://www.adhyatmaprakasha.org/index.php ಬ್ರಹ್ಮಸೂತ್ರಭಾಷ್ಯಸಾರ;ಅಧ್ಯಾತ್ಮಪ್ರಕಾಶಕಾರ್ಯಾಲಯ,ಹೊಳೆನರಸೀಪುರ, ಹಾಸನ ಜಿಲ್ಲೆ- 573 211;ದೂ: 08175-273820] * [http://sa.wikibooks.org/wiki/ब्रह्मसूत्र Brahma Sutra in Devanagari] * Download the complete etext at [http://www.ibiblio.org/pub/docs/books/gutenberg/etext05/8sutr10.zip Zip (569 K)] or [http://www.ibiblio.org/pub/docs/books/gutenberg/etext05/8sutr10.txt Txt (1.6 M)] Formats. * [https://archive.org/details/BrahmaSutraBhashyaByAdiShankaracharyasanskrit.pdf Brahma Sutra Bhashya by Adi Shankaracharya (Sanskrit)] - at archive.org * [https://archive.org/details/The.Brahmasutra.Sankara.Bhasya.with.Ratna-Prabha.Bhamati.and.Nyaya-Nirnaya Brahmasutra Sankara Bhashya, with Ratna-Prabha of Govindananda, Bhamati of Vachaspati Misra and Nyaya-Nirnaya of Anandagari (Sanskrit)] - at archive.org * [https://archive.org/details/The.Brahmasutra.Sankara.Bhasya.with.Bhamati.Kalpataru.and.Parimala Brahmasutra Sankara Bhashya, with Bhamati of Vachaspati Misra, Kalpataru of Amalananda and Parimala of Appaya Dikshita (Sanskrit)] - at archive.org * [https://archive.org/details/Brahmasutra.Anubhasyam.by.Vallabhacharya.with.Panchatikta.Sanskrit Anubhashya on the Brahma Sutra by Vallabhacharya with Commentaries (4 Volumes Combined) (Sanskrit)] - at archive.org * [https://archive.org/details/Brahmasutra.Bhasya.of.Sri.Madhvacharya.with.Glosses.Sanskrit Brahmasutra Bhasya of Sri Madhvacharya with Glosses (Sanskrit)] - at archive.org * [https://archive.org/details/Vedanta-parijata-saurabhaOfNimbarkaAndVedanta-kaustubhaOfSrinivasa Vedanta-Parijata-Saurabha of Nimbarka and Vedanta-Kaustubha of Srinivasa (English)] - at archive.org * [https://archive.org/details/Sarvepalli.Radhakrishnan-Brahma.Sutra-The.Philosophy.of.Spiritual.Life Sarvepalli Radhakrishnan - Brahma Sutra, The Philosophy of Spiritual Life (English)] - at archive.org * [http://www.swargarohan.org/brahma-sutra.htm Swargarohan : Brahma Sutra in Gujarati with detail commentary by Yogeshwarji] {{Webarchive|url=https://web.archive.org/web/20130420063349/http://www.swargarohan.org/brahma-sutra.htm |date=2013-04-20 }} *[http://www.dli.ernet.in/discover?scope=%2F&query=%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%E0%B2%B8%E0%B3%82%E0%B2%A4%E0%B3%8D%E0%B2%B0&submit=]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} *[http://pustaka.sanchaya.net/categories/2] ][http://pustaka.sanchaya.net/categories] ==ಉಲ್ಲೇಖ== {{ಉಲ್ಲೇಖಗಳು}} [[ವರ್ಗ:ಹಿಂದೂ ಧರ್ಮ]] [[ವರ್ಗ:ತತ್ತ್ವಶಾಸ್ತ್ರ]] 8z52z8208o9kbvv1gjiasjqz7lzs6mv ಲಡಾಖ್ 0 15767 1305838 1305652 2025-06-04T01:06:10Z 200.24.154.82 Nothing 1305838 wikitext text/x-wiki {{Short description|ಭಾರತದ ಕೇಂದ್ರಾಡಳಿತ ಪ್ರದೇಶ}} {{Use dmy dates|date=October 2020}} {{Infobox settlement | name = ಲಡಾಖ್ | settlement_type = [[ಕೇಂದ್ರಾಡಳಿತ ಪ್ರದೇಶ]] | image_skyline = {{Photomontage | photo1a = Rangdum village grazing fields.jpg | photo2a = Shyok river Ladakh.jpg | spacing = | position = centre | size = 250 | border = 0 | color = | foot_montage = ರಂಗ್‌ಡಮ್ ಹಳ್ಳಿಯ ಹತ್ತಿರ(ಮೇಲಿನ ಚಿತ್ರ) ; ಶೋಕ ನದಿ, ಉತ್ತರ ಲಡಾಖ್(ಕೆಳಗಿನ ಚಿತ್ರ) }} | image_alt = | image_caption = | image_flag = | image_blank_emblem = | blank_emblem_size = | blank_emblem_type = | image_map = Kashmir Region November 2019.jpg | map_alt = Jammu and Kashmir | map_caption = [[ಕಾಶ್ಮೀರ]]ದ ನಕ್ಷೆಯಲ್ಲಿ ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್ | image_map1 = | map_caption1 = | coordinates = {{coord|34.0|N|77.5|E|region:IN-LA_type:adm1st|display=inline,title}} | coor_pinpoint = | coordinates_footnotes = | subdivision_type = ದೇಶ | subdivision_name = {{flag|ಭಾರತ}} | subdivision_type1 = | subdivision_type2 = | subdivision_name1 = | subdivision_name2 = | established_title = [[ಕೇಂದ್ರಾಡಳಿತ ಪ್ರದೇಶಗಳು|ಕೇಂದ್ರಾಡಳಿತ ಪ್ರದೇಶ]] | established_date = 31 ಅಕ್ಟೋಬರ್ 2019<ref name="egazette.nic.in">{{cite web |title=The Gazette of India |url=http://egazette.nic.in/WriteReadData/2019/210412.pdf |website=egazette.nic.in |access-date=3 January 2021 |archive-date=9 ಆಗಸ್ಟ್ 2019 |archive-url=https://web.archive.org/web/20190809153916/http://egazette.nic.in/WriteReadData/2019/210412.pdf |url-status=dead }}</ref> | seat_type = ರಾಜಧಾನಿ | seat = [[ಲೇಹ್]],<ref>{{Cite web | url=https://kashmirobserver.net/2019/10/17/ladakh-gets-civil-secretariat/ | title=Ladakh Gets Civil Secretariat| date=17 October 2019}}</ref> [[ಕಾರ್ಗಿಲ್]]<ref>{{Cite news |url=https://www.dailyexcelsior.com/lg-ut-hqrs-head-of-police-to-have-sectts-at-both-leh-kargil-mathur/ |title=LG, UT Hqrs, Head of Police to have Sectts at both Leh, Kargil: Mathur |work=[[Daily Excelsior]] |date=12 November 2019 |access-date=17 December 2019}}</ref> | parts_type = [[ಜಿಲ್ಲೆ]]ಗಳು | parts_style = para | p1 = ೨ | founder = | named_for = | government_type = ಕೇಂದ್ರಾಡಳಿತ | governing_body = ಲಡಾಖ್ ಕೇಂದ್ರಾಡಳಿತ ಪ್ರದೇಶ | leader_title = ಲೆಫ್ಟಿನೆಂಟ್ ಗವರ್ನರ್ | leader_name = ರಾಧಾಕೃಷ್ಣ ಮಾಥುರ್ | leader_title1 = ಸಂಸದ(ಲಡಾಖ್ ಲೋಕಸಭಾ ಕ್ಷೇತ್ರ) | leader_name1 = ಜಮ್ಯಂಗ್ ತ್ಸೆರಿಂಗ್ ನಾಮ್ಗ್ಯಾಲ್ ([[ಭಾರತೀಯ ಜನತಾ ಪಕ್ಷ|ಬಿಜೆಪಿ]]) | leader_title2 = [[High Courts of India|ಉಚ್ಚ ನ್ಯಾಯಾಲಯ]] | leader_name2 = ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯ | unit_pref = Metric | area_footnotes = <ref>{{cite web|url=http://mha.nic.in/uniquepage.asp?Id_Pk=306 |title=MHA.nic.in |publisher=MHA.nic.in |access-date=21 June 2012 |url-status=dead |archive-url=https://web.archive.org/web/20081208212815/http://mha.nic.in/uniquepage.asp?Id_Pk=306 |archive-date=8 December 2008 }}</ref>{{efn|Ladakh has {{cvt|59146|km2}} of area controlled by India and {{cvt|72971|km2}} of area controlled by Pakistan under Gilgit-Baltistan, which is claimed by India as part of Ladakh. Additionally, it has {{cvt|5180|km2}} of area controlled by the People's Republic of China under Trans-Karakoram Tract and {{cvt|37555|km2}} of area controlled by the People's Republic of China under Aksai Chin, which is claimed by India as part of Ladakh.}} | ವಿಸ್ತೀರ್ಣ = | area_total_km2 = 59146 | elevation_footnotes = | elevation_m = | elevation_max_footnotes = | elevation_max_m = 7,742 | elevation_max_ft = | elevation_max_point = [[Saltoro Kangri]]<ref>{{Cite web|url=https://www.peakbagger.com/peak.aspx?pid=10533|title=Saltoro Kangri, India/Pakistan|website=peakbagger.com|access-date=9 August 2019}}</ref> | elevation_max_rank = | elevation_min_footnotes = | elevation_min_m = 2550 | elevation_min_ft = | elevation_min_point = [[ಸಿಂಧು ನದಿ]] | elevation_min_rank = | population_total = 274289<ref name="ref1" /> | population_as_of = 2011 | population_rank = | population_density_km2 = auto | population_demonym = [[Ladakhi people|ಲಡಾಖಿ]] | population_footnotes = | demographics_type1 = ಭಾಷೆ(ಗಳು) | demographics1_title1 = Official | demographics1_info1 = [[ಹಿಂದಿ]] ಮತ್ತು [[English language in India|ಇಂಗ್ಲಿಷ್]] | demographics1_title2 = Spoken | demographics1_info2 = [[Ladakhi language|ಲಡಾಖಿ ಭಾಷೆ]] ಮತ್ತು [[Purgi language|ಪುರ್ಗಿ]] | timezone1 = [[Indian Standard Time|IST]] | utc_offset1 = +05:30 | iso_code = [[ISO 3166-2:IN|IN-LA]] | postal_code_type = <!-- [[Postal Index Number|PIN]] --> | postal_code = [[Leh]]: 194101; [[Kargil]]: 194103 | registration_plate = [[Vehicle registration plates of India|LA]]<ref name="vehicleregistrationinladakh">{{citation |url=http://egazette.nic.in/WriteReadData/2019/214357.pdf |title=Part II—Section 3—Sub-section (ii) |work=Gazette of India, Extraordinary |date=25 November 2019 |page=2 |publisher=Controller of Publications, Delhi-110054 |access-date=20 ಜೂನ್ 2021 |archive-date=30 ನವೆಂಬರ್ 2020 |archive-url=https://web.archive.org/web/20201130021437/http://egazette.nic.in/WriteReadData/2019/214357.pdf |url-status=dead }}</ref> | website = {{URL|https://ladakh.nic.in/}} | footnotes = }} [[File:Indus River Valley, Ladakh, North India, Himalaya.jpg |thumb|300px|ಸಿಂಧು ಘಟ್ಟದ ಮೂಲಕ ಲಡಾಖ ಪ್ರವೇಶ.]] '''ಲಡಾಖ್''' ಪ್ರದೇಶವು [[ಮಂಗೋಲಿಯ|ಮಂಗೋಲಿಯನ್]] ಬುಡಕಟ್ಟಿನವರ ಪಾಳೆಯ. [[ಚೀನಾ]] [[ಟಿಬೆಟ್]] ಮತ್ತು [[ಪಾಕಿಸ್ತಾನ]]ದ ಗಡಿಗಳಿಂದ ಸುತ್ತುವರಿದಿರುವ [[ಹಿಮಾಲಯ]]ದ ಮೇಲಿನ ಪ್ರಸ್ಥಭೂಮಿ. ಅಸಂಖ್ಯ ಕೊಳ್ಳಗಳಿಂದ ಕೂಡಿದ ಲಡಾಖನ್ನು ಚಂದ್ರ ಮುರಿದು ಬಿದ್ದ ತಾಣವೆಂದು ಬಣ್ಣಿಸುತ್ತಾರೆ. ಹಿಮಾಚ್ಛಾದಿತ ಗಿರಿಶಿಖರಗಳು ಬೆಳ್ಳನೆ ಹೊಳೆಯುವುದರಿಂದಲೂ ಈ ಹೋಲಿಕೆ ಅತ್ಯಂತ ಸಮಂಜಸವಾಗಿದೆ. ==ಲಡಾಖಿನ ಇತಿಹಾಸ== ಲಡಾಖ್ ಪ್ರಾಂತ್ಯದ ಭಾಷೆ ಲಡಾಖಿ. ಅದರ ಲಿಪಿ ಬ್ರಾಹ್ಮೀ ಲಿಪಿಯಿಂದ ವಿಕಾಸಗೊಂಡಿದ್ದು, ಬಾಲ್ಟಿಷೀನಾ, ಬ್ರೋಕ್ಶತ್, ಚಾಂಗ್ಶತ್ ಭಾಷೆಗಳೂ ಇಲ್ಲಿ ಬಳಕೆಯಲ್ಲಿವೆ. ಲಡಾಖಿನ ನಾಗರಿಕ ಇತಿಹಾಸ ಕೇವಲ ಒಂದೂವರೆ ಸಾವಿರ ವರ್ಷಗಳ ಈಚಿನದು. ಅದಕ್ಕೂ ಹಿಂದೆ ಇಲ್ಲಿ ಖಂಪಾ ಎಂಬ ಅಲೆಮಾರಿ ಜನಾಂಗದವರು ಯಾಕ್‌(ಹಿಮಾಲಯನ್ ಎಮ್ಮೆ)ಗಳ ಪಾಲನೆ ಮಾಡುತ್ತಿದ್ದರಂತೆ. ಕ್ರಿಸ್ತಶಕ ೭೫೫ ರಲ್ಲಿ ಟಿಬೆಟ್ಟಿನ ರಾಜ ತ್ರಿಸಂಗ್ ದೆತ್ಸೆನ್ ಭಾರತದ ತಾಂತ್ರಿಕಗುರು ಪದ್ಮಸಂಭವ ಹಾಗೂ ಬೌದ್ಧ ವಿದ್ವಾಂಸರಾದ ಸಂತರಕ್ಷಿತ ಹಾಗೂ ಕಮಲಶಿಲರನ್ನು ಆಹ್ವಾನಿಸಿ ಬೌದ್ಧ ಮತಪ್ರಚಾರಕ್ಕೆ ಪ್ರೋತ್ಸಾಹ ನೀಡಿದ. ಬಹುಶಃ ಈ ಸಂದರ್ಭದಲ್ಲೇ ಲಡಾಖಿನಲ್ಲೂ ಬೌದ್ಧ ಧರ್ಮಪ್ರಚಾರಕರ ಆಗಮನವಾಗಿ [[ಸಿಂಧೂ ನದಿ|ಸಿಂಧೂ ನದಿಯ]] ಆಸುಪಾಸಿನಲ್ಲಿ ಹೊಸ ನಾಗರಿಕ ವಸಾಹತುಗಳು ತಲೆಯೆತ್ತಿರಬಹುದು. ಲಡಾಖ್ ಪ್ರಾಂತ್ಯದ ಮೊದಲ ರಾಜ ಸ್ಕಿಯಿಲ್ ದೆ ನಿಮಗೊನ್ ಕ್ರಿಸ್ತಶಕ ೮೪೩ರಲ್ಲಿ ಲಾಚೆನ್ ರಾಜವಂಶಕ್ಕೆ ನಾಂದಿ ಹಾಡಿದ. ಅದೇ ಸಂತತಿಯ ಮತ್ತೊಬ್ಬ ನಿಮಗೊನ್ (ಕ್ರಿಸ್ತಶಕ ೯೭೫-೯೯೦) ಕಾಲದಲ್ಲಿ ಲಡಾಖ್ ಪ್ರಾಂತ್ಯವು ವಿಸ್ತಾರಗೊಂಡು ಅಭ್ಯುದಯ ಕಂಡಿತು. [[ಲೆಹ್‌]]ಗೆ ೧೫ ಕಿಲೋಮೀಟರು ದೂರದಲ್ಲಿರುವ ಶೆಯ್ ಎಂಬಲ್ಲಿ, ಆತ ಕಟ್ಟಿದ ಅರಮನೆ ಮತ್ತು ಕೋಟೆ ಇಂದಿಗೂ ಇದೆ. ಕ್ರಿಸ್ತಶಕ ೧೧೫೦ ರಿಂದ ೧೩೨೪ರ ಅವಧಿಯಲ್ಲಿ ಲಡಾಖ್ ಪ್ರಾಂತ್ಯದಲ್ಲಿ ಅನೇಕ ಅರಮನೆಗಳನ್ನೂ ಬೌದ್ಧ ಮಠಗಳನ್ನೂ ಕಟ್ಟಲಾಯಿತು. ಈ ಅವಧಿಯಲ್ಲೇ [[ಬೌದ್ಧ]] ಧರ್ಮಗ್ರಂಥದ ಲಡಾಖೀ ಆವೃತ್ತಿ ''ಖದ್ಷರ್'' ಸಂಕಲಿತವಾಯಿತು. ಕ್ರಿಸ್ತಶಕ ೧೫೩೩ ರಲ್ಲಿ ಅರಸೊತ್ತಿಗೆ ಏರಿದ ತ್ಸೆವಾಂಗ್ ನಾಮ್ಗಯಾಲ್‌ನ ಕಾಲವು ಲಡಾಖಿನ ಸುವರ್ಣಯುಗ. ಆತ ಲೆಹ್‌ನಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ ಅರಮನೆ, ಕೋಟೆಗಳನ್ನು ಕಟ್ಟಿಸಿದ. ಈತನ ಮಗ ಜಮಯಂಗ್ ನಾಮ್ಗಯಾಲ್‌ನ ಕಾಲದಲ್ಲಿ ಸ್ಕರ್ಡು ಪ್ರಾಂತ್ಯದ ರಾಜ ಅಲಿ ಶೇರ್‌ಖಾನ್ ದಾಳಿಯಿಟ್ಟು ಲಡಾಖನ್ನು ತನ್ನ ವಶಕ್ಕೆ ತೆಗೆದುಕೊಂಡ. ಆದರೆ ಅಲಿ ಶೇರ್‌ಖಾನನ ಮಗಳು, ಜಮಯಂಗ್‌ನನ್ನು ಪ್ರೀತಿಸಿ ಮದುವೆಯಾದ್ದರಿಂದ ಲಡಾಖ್ ಮತ್ತೆ ನಾಮ್ಗಯಾಲ್ ಸಂತತಿಗೇ ವಾಪಸ್ ಬಂತು. ಇವರ ಪುತ್ರ ಸಿಂಗೇ ನಾಮ್ಗಯಾಲ್ ಕ್ರಿಸ್ತಶಕ ೧೬೧೦ರಲ್ಲಿ ಪಟ್ಟಕ್ಕೆ ಬಂದು, ಬಾಲ್ಟಿಸ್ತಾನ್ ದೊರೆಯನ್ನು ಸೋಲಿಸಿ ಲೆಹ್‌ನಲ್ಲಿ ಒಂಬತ್ತು ಅಂತಸ್ತಿನ ಅರಮನೆ ಕಟ್ಟಿಸಿದ. ಆ ಅರಮನೆಯನ್ನು ಇಂದಿಗೂ ಕಾಣಬಹುದು. ಕ್ರಿಸ್ತಶಕ ೧೮೩೪ರ ವೇಳೆಗೆ ನಾಮ್ಗಯಾಲ್ ಸಂತತಿ ಕೊನೆಗೊಂಡು ಲಡಾಖ್ ಪ್ರಾಂತ್ಯವು ಡೊಗ್ರಾ ರಾಜ ಜೊರಾವರ್ ಸಿಂಗ್‌ನ ಸಾಮಂತ ಗುಲಾಬ್ ಸಿಂಗ್‌ನ ಅಧೀನಕ್ಕೆ ಬಂದಿತು. ಹತ್ತು ವರ್ಷಗಳ ಆಂತರಿಕ ತಿಕ್ಕಾಟ ಮತ್ತು ಅಭದ್ರತೆಗಳ ಅನಂತರ ಬ್ರಿಟಿಷ್ ಸರ್ಕಾರವು ಈ ಪ್ರಾಂತ್ಯದಲ್ಲಿ ಶಾಂತಿಸೌಹಾರ್ದತೆ ನೆಲೆಸುವಂತೆ ಮಾಡಿ ಲಡಾಖ್ ಪ್ರಾಂತ್ಯವನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಕಾಶ್ಮೀರ ಪ್ರಾಂತ್ಯದೊಳಗೆ ವಿಲೀನಗೊಳಿಸಿತು. ವಿಲೀನಗೊಂಡ ಲಡಾಖ್ ಪ್ರಾಂತ್ಯದಲ್ಲಿ ಅಂದು [[ಲೆಹ್]], [[ಕಾರ್ಗಿಲ್]], [[ಸ್ಕರ್ಡು]] ಎಂಬ ಮೂರು ಜಿಲ್ಲೆಗಳಿದ್ದವು. ಭಾರತ ಪಾಕಿಸ್ತಾನ ನಡುವೆ ಮೊದಲ ಯುದ್ಧ ಸಂಭವಿಸಿ ಕದನವಿರಾಮ ಘೋಷಣೆ ಆದಾಗ, ಸ್ಕರ್ಡು ಮತ್ತು ಕಾರ್ಗಿಲ್‌ನ ಸ್ವಲ್ಪ ಭಾಗ ಪಾಕಿಸ್ತಾನಕ್ಕೆ ಸೇರಿತು. ೧೯೭೨ರ ಯುದ್ಧದಲ್ಲಿ ಲೆಹ್‌ನ ಅಕ್ಸಾಯ್ ಚಿನ್ ಭಾಗ ಚೀನಾದ ವಶವಾಯಿತು. ಪ್ರಸ್ತುತ, ಲಡಾಖಿನ ವಿಸ್ತಾರ ೯೭,೦೦೦ ಚದರ ಕಿಲೋಮೀಟರುಗಳು ಹಾಗೂ ೨೦೨೧ರಲ್ಲಿ ನಡೆದ ರಾಷ್ಟ್ರೀಯ ಜನಗಣತಿಯ ಪ್ರಕಾರ ಲಡಾಖಿನ ಜನಸಂಖ್ಯೆ ೨,೭೪,೨೮೯.<ref name="ref1">https://censusindia.gov.in/pca/DDW_PCA0000_2011_Indiastatedist.xlsx</ref> ==ಭೌಗೋಳಿಕ ಸ್ಥಿತಿ== ಸಮುದ್ರಮಟ್ಟದಿಂದ ೮೦೦೦ ದಿಂದ ೧೩೦೦೦ ಅಡಿಗಳಷ್ಟು ಎತ್ತರದಲ್ಲಿರುವ ಲಡಾಖ್ ಉನ್ನತ ಶಿಖರಗಳಿಂದಾಗಿ ಕಾಶ್ಮೀರದಿಂದಲೂ, ಅಗಾಧ ಪ್ರಪಾತ ಹಾಗೂ ಲಾಹುಲ್, ಸ್ಪಿತಿ ಕಣಿವೆಗಳಿಂದಾಗಿ ಹಿಮಾಚಲ ಪ್ರದೇಶದಿಂದಲೂ ಸುಲಭವಾಗಿ ನಿಲುಕಲು ಅಸಾಧ್ಯವಾಗಿದೆ. ಹೀಗೆ ಅತ್ಯಂತ ದುರ್ಗಮ ಪ್ರದೇಶವಾಗಿರುವ ಲಡಾಖ್ಗೆ ಶ್ರೀನಗರದಿಂದ ಹೆದ್ದಾರಿ ನಿರ್ಮಿಸಿದ್ದೇ ಬಲುದೊಡ್ಡ ಸಾಧನೆ. ಇಂಡಿಯಾದೊಂದಿಗೆ ಲಡಾಖಿಗಳ ಸಂಪರ್ಕ ಈ ಹೆದ್ದಾರಿಯ ಮೂಲಕವೇ. ದುರದೃಷ್ಟವೆಂದರೆ ವರ್ಷದಲ್ಲಿ ಆರುತಿಂಗಳು ಕಾಲ ಹಿಮಪಾತದಿಂದ ಈ ಮಾರ್ಗ ಮುಚ್ಚಿಹೋಗುತ್ತದೆ. ಲೆಹ್ನಿಂದ ಮನಾಲಿಗೂ ಒಂದು ರಸ್ತೆಯಿದೆ. ಭೀಕರ ಪ್ರಪಾತಗಳೂ ಅಗಾಧ ಕಣಿವೆಗಳೂ ಇರುವ ಈ ರಸ್ತೆಯು ಚಳಿಗಾಲದಲ್ಲಿ ದುರ್ಗಮವೆನಿತ್ತದೆ. ಲಡಾಖ್ ಪ್ರಾಂತ್ಯದ ರಾಜಧಾನಿ ಲೆಹ್ ನಲ್ಲಿರುವ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಎತ್ತರದ ವಿಮಾನನಿಲ್ದಾಣ, ಸುತ್ತಲೂ ಎತ್ತ ನೋಡಿದರತ್ತ ಹಿಮವನ್ನು ಹೊದ್ದ ಬೆಟ್ಟಗಳು. ನಡುವಿನ ಪುಟ್ಟ ಸಪಾಟು ಪ್ರದೇಶದಲ್ಲಿ ಈ ರನ್ವೇ ಇದೆ. ಯೋಧರಿಗೆ ಹಿಮಾಲಯದ ಈ ಪ್ರದೇಶಗಳಲ್ಲಿ ಆರು ತಿಂಗಳ ನಿಯುಕ್ತಿ ಕಡ್ಡಾಯ. ದಿನನಿತ್ಯದ ದಿನಸಿ, ತರಕಾರಿ, ಮಾಂಸ, ಹಾಲು, ಔಷಧಿ ಹಾಗೂ ಪತ್ರಗಳು ತಲಪುವುದು ದಿನಕ್ಕೆ ಮೂರು ನಾಲ್ಕು ಬಾರಿ ಚಂಡೀಗಡದಿಂದ ಬಂದು ಹೋಗುವ ಐಎಲ್೭೬ ಅಥವಾ ಎಎನ್ ೩೨ ವಿಮಾನದ ಮೂಲಕವೇ. ಹಿಮಪಾತವಿಲ್ಲದ ದಿನಗಳಲ್ಲಷ್ಟೇ ಲೆಹ್ ವಿಮಾನ ನಿಲ್ದಾಣ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಶ್ರೀನಗರ ದೆಹಲಿಗಳಿಂದ ನಾಗರಿಕ ವಿಮಾನಗಳು ಬಂದು ಹೋಗುತ್ತವೆ. ಕಡಮೆ ಉದ್ದದ ಓಡುರಸ್ತೆಯ ಮೇಲೆ ವಿಮಾನ ಇಳಿಸುವುದು ಹಾಗೂ ಏರಿಸುವುದು ವಿಮಾನ ಚಾಲಕನಿಗೆ ಒಂದು ಕಠಿಣ ಚಾಲೆಂಜ್. ಲಡಾಖಿನುದ್ದಕ್ಕೂ ಸಿಂಧೂ ನದಿ ಹರಿಯುತ್ತಾಳೆ ಆದರೂ ಆಕೆಗೆ ಅಲ್ಲಿ ಗಂಗೆಯ ಸ್ಥಾನ ಇಲ್ಲ. ಚೀನಾ ಮೂಲದಿಂದ ಇನ್ನೂರು ಕಿಲೋಮೀಟರು ಹರಿದುಬಂದರೂ ನೀರ ಪಾತಳಿಯಲ್ಲಿನ ನಾಣ್ಯವು ಮೇಲ್ಪದರದಿಂದ ಸ್ಪಷ್ಟವಾಗಿ ಕಾಣುವಂಥ ಶುಭ್ರತೆಗೆ ಮನಸೋತು ಆ ಪರಿಶುದ್ಧ ಜಲವನ್ನು ಕುಡಿಯುವಾಸೆಯಿಂದ ಕೈ ಅದ್ದಿದ್ದೇ ಆದರೆ ಅಬ್ಬಾ!! ಆ ಕೊರೆತಕ್ಕೆ ಬೆರಳುಗಳು ಸೆಟೆದುಕೊಂಡು ಕೈಗೆ ಚಳುಕು ಹತ್ತೀತು. ಲೆಹ್ನಲ್ಲಿ ಸಿಂಧೂ ನದಿಗೆ ಝನ್ಸ್ಕರ್, ಝೊಕ್ ಮತ್ತು ಪಿಂಗೊ ಎಂಬ ಉಪನದಿಗಳು ಸೇರುತ್ತವೆ. ಸಿಂಧೂನದಿಯ ವಿದ್ಯುದಾಗರ ಕೆಲಸ ಮಾಡುವುದು ನಾಲ್ಕೈದು ತಿಂಗಳ ಕಾಲ ಮಾತ್ರ. ವರ್ಷದಲ್ಲಿ ಎಂಟು ತಿಂಗಳು ವಾತಾವರಣದ ಉಷ್ಣತೆ ಶೂನ್ಯಕ್ಕಿಂತ ಕೆಳಗಿರುವ ಕಾರಣ ಈ ನದಿಯ ಮೇಲ್ಮೈ ಹೆಪ್ಪುಗಟ್ಟಿರುತ್ತದೆ. ಈ ಅವಧಿಯಲ್ಲಿ ನದಿಯ ಮೇಲೆ ಈ ದಡದಿಂದ ಆ ದಡಕ್ಕೆ ನಡೆದಾಡಬಹುದು. ಆದರೂ ಅಲ್ಲಲ್ಲಿ ಆ ಮಂಜಿನ ಫಲಕ ಧಸಕ್ಕೆಂದು ಒಡೆದು ತೇಲುವ ಹಿಮಬಂಡೆಗಳೊಂದಿಗೆ ಗುಟುರು ಹಾಕುತ್ತವೆ. ಜಗತ್ತಿನ ಅತಿ ಎತ್ತರದ ಜನವಸತಿ ಪ್ರದೇಶವಾಗಿರುವ ಲಡಾಖ್ ತಾನೇ ಒಂದು ನೈಸರ್ಗಿಕ ರೆಫ್ರಿಜರೇಟರ್ ಆಗಿದೆ. ಅಂಗಡಿಗಳಲ್ಲಿ ಜೋಡಿಸಿಟ್ಟ ತರಕಾರಿ, ಹೋಟೆಲಿನಲ್ಲಿ ಪೇರಿಸಿಟ್ಟ ಆಹಾರ ಪದಾರ್ಥಗಳು ದಿನಗಟ್ಟಲೆ ಕೆಡದೆ ಹಾಗೇ ಇರುತ್ತವೆ. ಮಾರುಕಟ್ಟೆಯಲ್ಲಿ ಕೋಳಿಮಾಂಸದ ಅಂಗಡಿಯಲ್ಲಿ ನೇತುಹಾಕಿದ ಕೋಳಿಯನ್ನು ಈಗಷ್ಟೇ ಕೊಯ್ಯಲಾಗಿದೆ ಎಂದು ತಿಳಿಯಬಾರದು. ಸರಾಸರಿ ಸೊನ್ನೆ ಡಿಗ್ರಿಯ ಚಳಿಯಲ್ಲೂ ಜೀವನ ನಡೆಸುವ ಕ್ಷಮತೆ ಲಡಾಖಿಗಳಿಗಿದೆ. ಚಳಿಗಾಲದಲ್ಲಿ ಲಡಾಖಿಗಳ ನಿತ್ಯಕ್ರಮ ನಿಧಾನವಾಗಿ ಬೆಳಗ್ಗೆ ಎಂಟು ಗಂಟೆಯವೇಳೆಗೆ ಪ್ರಾರಂಭವಾಗಿ ಸಂಜೆ ನಾಲ್ಕು ಗಂಟೆಯ ವೇಳೆಗೆಲ್ಲಾ ಸ್ಥಗಿತಗೊಳ್ಳುತ್ತದೆ. ಸೂರ್ಯನು ನಾಲ್ಕೂವರೆ ಸುಮಾರಿಗೆ ಬೆಟ್ಟಗಳ ಹಿಂದೆ ಮರೆಯಾಗುವುದರಿಂದ ಸ್ವಲ್ಪ ಹೊತ್ತಿಗೆಲ್ಲ ಗಾಢಾಂಧಕಾರ ಕವಿಯುತ್ತದೆ. ಕ್ರಮೇಣ ಶೀತಲಗಾಳಿ ಬೀಸತೊಡಗಿ ಇಡೀ ಲಡಾಖ್ ಶೂನ್ಯದಲ್ಲಿ ಶೂನ್ಯವಾಗುತ್ತದೆ. ==ಜನಜೀವನ== ಸಂಜೆಯಾಗುತ್ತಿದ್ದಂತೆ ತಂತಮ್ಮ ಗೂಡು ಸೇರಿಕೊಂಡ ಲಡಾಖಿಗಳು ’ಬುಕಾರಿ’ಯೊಂದಿಗೆ ರಾತ್ರಿ ಕಳೆಯುತ್ತಾರೆ. ಬುಕಾರಿ ಎಂದರೆ ಮನೆಯನ್ನು ಬೆಚ್ಚಗಿಡುವ ಅಗ್ಗಿಷ್ಟಿಕೆ. ಒಲೆಯಂತಿರುವ ಅಗ್ಗಿಷ್ಟಿಕೆಯಲ್ಲಿ ಸಣ್ಣಗೆ ಹನಿಯುವ ಸೀಮೆಎಣ್ಣೆ ಉರಿದು ಲೋಹದ ಹೊಗೆ ಕೊಳವೆಯ ಮೂಲಕ ಹಾದು ಚಾವಣಿಯ ಮೂಲಕ ಹೊರಹೋಗುತ್ತದೆ. ಒಲೆ ಉರಿದಂತೆಲ್ಲ ಕೊಳವೆ ಬಿಸಿಯಾಗಿ ತನ್ನ ಕಾವನ್ನು ಮನೆಗೆಲ್ಲ ಹರಡುತ್ತದೆ. ಇದು ಮನೆಯೊಳಗಿನ ಕಥೆಯಾದರೆ ಹೊರಗೆ ಅಡ್ಡಾಡುವವರು ಪುಟ್ಟ ಬಿದಿರಿನ ಬುಟ್ಟಿಯಲ್ಲಿ ಮರದ ಹೊಟ್ಟನ್ನು ತುಂಬಿ ನಡುವೆ ಕೆಂಡ ಪೇರಿಸಿ ಆ ಬುಟ್ಟಿಯನ್ನು ತಮ್ಮ ಹೊಟ್ಟೆಯ ಮೇಲೆ ಕಟ್ಟಿಕೊಳ್ಳುತ್ತಾರೆ. ಮೇಲೆ ಕವುದಿ ಹೊದ್ದುಕೊಂಡರೆ ಯಾರಿಗೂ ತಿಳಿಯುವುದಿಲ್ಲ. ಇನ್ನು ಅಂಗಡಿಗಳಲ್ಲಿ ವ್ಯಾಪಾರಸ್ಥರು ತಮ್ಮ ಆಸನಗಳ ಕೆಳಗೆ ಸೀಮೆಎಣ್ಣೆ ಸ್ಟವ್ ಇಟ್ಟುಕೊಂಡಿರುತ್ತಾರೆ. ಈ ಚಳಿಗೆ ಲೆಹ್ ನಗರದ ನೀರಿನ ಕೊಳವೆಗಳು ಹಾಗೂ ಚರಂಡಿಗಳೆಲ್ಲಾ ಹೆಪ್ಪುಗಟ್ಟುವುದರಿಂದ ಇಲ್ಲಿನ ನಗರಸಭೆಯು ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುತ್ತದೆ. ಅಲ್ಲಿ ಇಲ್ಲಿ ಚೆಲ್ಲಿದ ನೀರು ಕ್ಷಣಮಾತ್ರದಲ್ಲಿ ಹರಳುಗಟ್ಟಿ ಗಾಜಿನಂತೆ ನುಣುಪಾಗುವುದರಿಂದ ನಡೆದಾಡುವವರು ಜಾರುವುದು ಖಂಡಿತ. ಕಾಶ್ಮೀರ ಎಂದೊಡನೆ ಕಣ್ಣಿಗೆ ಕಟ್ಟುವ ಸೇಬು ಲೆಹ್ ನಗರದ ಒಂದೆರಡು ಅಂಗಡಿಗಳಲ್ಲಷ್ಟೇ ಕಾಣ ಸಿಗುತ್ತದೆ. ಲಡಾಖಿನಲ್ಲಿ ಸೇಬಿನ ಮರಗಳೂ ಇಲ್ಲ, ಪೈನ್ ವೃಕ್ಷಗಳೂ ಇಲ್ಲ. ಒಂದು ರೀತಿಯ ಜಾಲಿಯ ಮರಗಳಷ್ಟೇ ಇಲ್ಲಿ ಬೆಳೆಯುವುದು. ಪೊದೆಗಳಂತೆ ಎಲ್ಲೆಂದರಲ್ಲಿ ಯಥೇಚ್ಛವಾಗಿ ಬೆಳೆಯುವ ಇದನ್ನು ಕತ್ತರಿಸಿ ತಂದು ಮನೆಯ ಬಳಿ ಬಣಿವೆಯಂತೆ ಒಟ್ಟಿಕೊಳ್ಳುತ್ತಾರೆ. ಮನೆಯನ್ನು ಬೆಚ್ಚಗಿಡುವ ಅಗ್ಗಿಷ್ಟಿಕೆಗೆ ಇದೇ ಉರುವಲು. ಕಿಟಕಿ ಬಾಗಿಲು ಮಂಚ ಕುರ್ಚಿಗಳಿಗೂ ಚೆನ್ನಾಗಿ ಬೆಳೆದ ಈ ಮರವೇ ಬಳಕೆಯಾಗುತ್ತದೆ. ನಮ್ಮಲ್ಲಿ ಶಾನುಭೋಗರ ಮೇಜು ಇದೆಯಲ್ಲ! ಅದೇ ರೀತಿಯ, ಅಷ್ಟೇ ಎತ್ತರದ ಆದರೆ ಇಳಿಜಾರಿಲ್ಲದ ಮೇಜು ಇಲ್ಲಿ ಊಟದ ಮೇಜಾಗಿ ಬಳಕೆಯಾಗುತ್ತದೆ. ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎಂಬ ಹೇಳಿಕೆ ಇದೆಯಲ್ಲವೇ? ಲಡಾಖಿನಲ್ಲಿ ದಿನಕ್ಕೊಂದು ಅಕ್ರೂಟ್ ತಿನ್ನಿ, ಚಳಿಯನ್ನು ದೂರವಿಡಿ ಎಂಬ ಮಾತು ಸಾಮಾನ್ಯ. ಲಡಾಖಿಗಳ ಕಿಸೆಯಲ್ಲಿ ಅಕ್ರೂಟ್ ಹಾಗೂ ಅಂಥದೇ ವಸ್ತುಗಳ ಪುಡಿ ಇರುತ್ತದೆ. ಚಹಾ ಅಥವಾ ಚಾಂಗ್ ಜೊತೆಗೆ ಅದನ್ನು ಸೇವಿಸುತ್ತಾರೆ. ಲಡಾಖಿಗಳಲ್ಲಿ ’ಚಾಂಗ್’ ಬಳಕೆ ಹೆಚ್ಚು. ನಮ್ಮ ಅಳತೆಯ ಸೇರಿನಷ್ಟೇ ವ್ಯಾಸದ ಆದರೆ ಅದರ ಎರಡರಷ್ಟು ಉದ್ದದ ಪಾತ್ರೆಯಲ್ಲಿ ಬಾರ್ಲಿಹಿಟ್ಟು, ಸೋಡಾ, ಅಕ್ರೂಟ್ ಪುಡಿ ಹಾಕಿ ಅದಕ್ಕೆ ಕುದಿನೀರನ್ನು ಸೇರಿಸಿ ಉದ್ದನೆ ಕೋಲಿನಿಂದ ಕಲಸುತ್ತಾರೆ. ಚೆನ್ನಾಗಿ ಕಲಕಿದ ಅನಂತರ ತಾಮ್ರದ ಹೂಜಿಗಳಲ್ಲಿ ಹಾಕಿಟ್ಟು ಪಿಂಗಾಣಿ ಬಟ್ಟಲುಗಳಿಗೆ ಬಸಿದು ಕೊಡುತ್ತಾರೆ. ವಿಶೇಷವೆಂದರೆ ಈ ಬಟ್ಟಲುಗಳಿಗೆ ಹಿಡಿಕೆ ಇರುವುದಿಲ್ಲ. ಪ್ರತಿಯೊಬ್ಬ ಲಡಾಖಿಯೂ ದಿನಕ್ಕೆ ಇಂಥ ಹತ್ತಿಪ್ಪತ್ತು ಬಟ್ಟಲುಗಳ ಚಾಂಗ್ ಸಮಾರಾಧನೆ ನಡೆಸುತ್ತಾನೆ. ಅತಿಥಿಸತ್ಕಾರದಲ್ಲಿ ಲಡಾಖಿಗಳು ಸದಾ ಮುಂದು. ಅತಿಥಿಯೊಂದಿಗೆ ಚಾಂಗ್ ಸೇವನೆ ಅತಿ ವಿಶಿಷ್ಟವಾಗಿ ನಡೆಯುತ್ತದೆ. ಅತಿಥಿ ಆತಿಥೇಯರಿಬ್ಬರೂ ನೆಲಕ್ಕೆ ಹಾಸಿದ ರತ್ನಗಂಬಳಿಯ ಮೇಲೆ ಎದುರುಬದುರಾಗಿ ಕೂರುತ್ತಾರೆ. ಅವರ ನಡುವೆ ಆಯತಾಕಾರದ ಪುಟ್ಟ ನಾಲ್ಕುಕಾಲಿನ ಅಲಂಕೃತ ಮೇಜು ಇರುತ್ತದೆ. ಸುತ್ತಲೂ ಮನೆಯ ಸದಸ್ಯರು ಕುಳಿತಿರುತ್ತಾರೆ. ಮನೆಯಾತ ಬಟ್ಟಲಿಗೆ ಚಾಂಗ್ ಬಸಿದು ಅತಿಥಿಯ ಕೈಗೆ ಆದರದಿಂದ ಕೊಡುತ್ತಾನೆ. ಅತಿಥಿ ಮಂದಹಾಸದಿಂದ ಅದನ್ನು ಸ್ವೀಕರಿಸಿ ತನ್ನ ಬಲ ತೋರುಬೆರಳನ್ನು ತುಸುವೇ ಅದರಲ್ಲಿ ಅದ್ದಿ ತೆಗೆದು ಚಿಟಿಕೆ ಹಾರಿಸುತ್ತಾನೆ. ಅದೇ ವೇಳೆಗೆ ಮನೆಯಾತನೂ ತನ್ನ ಬಟ್ಟಲಲ್ಲಿ ಬೆರಳು ಅದ್ದಿ, ಚಿಟಿಕೆ ಹಾರಿಸುತ್ತಾನೆ. ಇಬ್ಬರೂ ನಿಧಾನವಾಗಿ ಚಾಂಗ್ ಸೇವಿಸುತ್ತಾ ಅಕ್ರೂಟ್ ಪುಡಿ ಮೆಲ್ಲುತ್ತಾ ಮಾತುಕತೆಗೆ ತೊಡಗುತ್ತಾರೆ. ಸಂತಸದ ನಗೆಚಟಾಕಿಗಳು ಯಥೇಚ್ಛವಾಗಿ ಹೊರಹೊಮ್ಮುತ್ತವೆ. ಇಂಥ ಹರಟೆಗಳೇ ಲಡಾಖಿ ಜನಜೀವನದ ಜೀವಾಳ. ಚಳಿಗಾಲದ ಗೃಹಬಂಧನದಲ್ಲಿ ಮನೆಯ ಎಲ್ಲರೂ ಒಟ್ಟುಗೂಡಿ ಹರಟೆ ಹೊಡೆಯುತ್ತಾರೆ. ಮನೆಯ ಎಲ್ಲರೂ ಎಂದರೆ ಎಷ್ಟು ಜನರಿರಬಹುದೆಂದು ಊಹಿಸಿ. ಮನೆಯಾತ, ಅವನ ಪತ್ನಿ, ಅವನ ತಮ್ಮಂದಿರು, ಮಕ್ಕಳು, ತಂದೆತಾಯಿ, ಅಜ್ಜಅಜ್ಜಿ, ಮುತ್ತಜ್ಜ ಮುತ್ತಜ್ಜಿಯರು ಅಂದರೆ ತೊಟ್ಟಿಲಕೂಸು ಬಾಣಂತಿಯರೊಂದಿಗೆ ನಾಲ್ಕೈದು ಪೀಳಿಗೆಯ ಹದಿನೈದಕ್ಕೂ ಹೆಚ್ಚಿನ ಜನ ಅಲ್ಲಿರುತ್ತಾರೆ. ಇಲ್ಲಿನ ಜನಕ್ಕೆ ಆಯುಷ್ಯ ಹೆಚ್ಚು. ಎಲ್ಲರೂ ಮೂರಂಕಿಯ ವಸಂತಗಳನ್ನು ಕಾಣುತ್ತಾರೆ. ಇನ್ನೊಂದು ವಿಚಿತ್ರವೆಂದರೆ ಇಲ್ಲಿ ಬಹುಪತಿತ್ವ ಅಸ್ತಿತ್ವದಲ್ಲಿದೆ. ಎಲ್ಲ ಮನೆಯೂ ಪಾಂಡವ ಸಾಮ್ರಾಜ್ಯವೇ. ಕಾರಣವೇನೋ ತಿಳಿಯದು. ==ಧರ್ಮ ಮತ್ತು ಸಂಸ್ಕೃತಿ== ಟಿಬೆಟ್ ಇಂದು ಚೀನಾದ ವಶದಲ್ಲಿದೆಯಾದರೂ ಲಡಾಖ್ ಮೂಲನಿವಾಸಿಗಳಿಗೆ ಟಿಬೆಟ್ಟಿನೊಂದಿಗೆ ಹೊಕ್ಕು ಬಳಕೆ ಸಲೀಸು. ಅದೇ ವೇಳೆಯಲ್ಲಿ ಲಡಾಖ್ ಇಂಡಿಯಾದ ನೆಲದ ಮೇಲಿದ್ದರೂ ರಾಮಾಯಣ ಮಹಾಭಾರತಗಳು ಇಲ್ಲಿ ಅಪ್ರಸ್ತುತ. ಲಡಾಖಿಗಳ ಎಲ್ಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರಬಿಂದು ಗೌತಮಬುದ್ಧ. ಇಲ್ಲಿನ ಬಹುಸಂಖ್ಯಾತ ಜನ ಬೌದ್ಧಧರ್ಮೀಯರು. ಕ್ರೈಸ್ತ, ಮುಸಲ್ಮಾನರನ್ನೂ ಇಲ್ಲಿ ಕಾಣಬಹುದು. ಹಾಗಾಗಿ ಇಲ್ಲಿನ ರೀತಿರಿವಾಜು ಉಡುಗೆತೊಡುಗೆಗಳು ನಮ್ಮದಕ್ಕಿಂತ ಭಿನ್ನವಾಗಿವೆ. ಇಲ್ಲಿನ ಪ್ರತಿ ಕುಟುಂಬದ ಒಬ್ಬ ಸದಸ್ಯ ಬೌದ್ಧ ಭಿಕ್ಷುವಾಗಿರುತ್ತಾನೆ. ಭಾರೀ ಧರ್ಮಭೀರುಗಳಾದ ಲಡಾಖಿಗಳು ಯಾವನೇ ಒಬ್ಬ ಭಿಕ್ಷು, ಆತ ನಾಲ್ಕೈದು ವರ್ಷದವನಾಗಿರಲಿ ಅಥವಾ ಹಣ್ಣುಹಣ್ಣು ಮುದುಕನಾಗಿರಲಿ ಸಮಾನ ಗೌರವ ಕೊಡುತ್ತಾರೆ. ಭಿಕ್ಷುಗಳು ನೆಲೆಸಿರುವ ಹಾಗೂ ಅಧ್ಯಯನ ಮಾಡುವ ಸ್ಥಳಕ್ಕೆ ’ಗೊಂಪ’ (ಮಠ) ಎನ್ನುತ್ತಾರೆ. ಅಲ್ಲಿ ಬಿಕ್ಕುಗಳು ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳುತ್ತಾರೆ, ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ನಿತ್ಯವೂ ಬೌದ್ಧ ತತ್ವಗಳನ್ನು ಲಯಬದ್ದವಾಗಿ ಪಠಿಸುತ್ತಾರೆ, ಬುದ್ಧನ ಪೂಜೆ ಮಾಡುತ್ತಾರೆ ಹಾಗೂ ಭಕ್ತಾದಿಗಳಿಗೆ ಉಪದೇಶ ಮಾರ್ಗದರ್ಶನ ನೀಡುತ್ತಾರೆ. ಲಡಾಖಿನಲ್ಲಿರುವ ಹಲವಾರು ಗೊಂಪಗಳಲ್ಲಿ ತಿಕ್ಸೇ, ಹೆಮಿಸ್, ಶೆಯ್ ಹಾಗೂ ಸ್ಪಿತುಕ್ ಗೊಂಪಗಳು ಪ್ರಸಿದ್ಧ. ಭಗವಂತನ ದರ್ಶನ, ಮಳೆಬೆಳೆಗೆ ಪ್ರಾರ್ಥನೆ, ಕೌಟುಂಬಿಕ ಸಮಸ್ಯೆಗಳಿಗೆ ಮಾರ್ಗದರ್ಶನ, ಹರಕೆ ತೀರಿಸುವ ಉದ್ದೇಶಗಳಿಗಾಗಿ ಭಕ್ತರು ಗೊಂಪಗಳಿಗೆ ಭೇಟಿ ಕೊಡುತ್ತಾರೆ. ಈ ಗೊಂಪಗಳು ಬುದ್ಧನ ಮಂದಿರ ಮಾತ್ರವಲ್ಲ ಬೌದ್ಧ ಸಂನ್ಯಾಸಿಗಳನ್ನು ತಯಾರು ಮಾಡುವ ವಿದ್ಯಾಮಂದಿರ ಕೂಡಾ. ಯಾವುದೇ ಕಾರಣಕ್ಕೂ ಇಲ್ಲಿ ಹೆಂಗಸರು ತಂಗುವಂತಿಲ್ಲ. ಭಕ್ತರು ಭಗವಾನ್ ಬುದ್ಧನಿಗೂ ಭಗವತೀ ದೇವಿಗೂ ನಮಸ್ಕರಿಸಬಹುದೇ ಹೊರತು ಪೂಜಾ ಕೈಂಕರ್ಯಗಳನ್ನೆಲ್ಲ ಬಿಕ್ಕುಗಳೇ ನೆರವೇರಿಸುತ್ತಾರೆ. ಈ ಪೂಜೆಯಂತೂ ನಾಲ್ಕೈದು ಗಂಟೆಗಳ ಕಾಲ ನಡೆಯುವ ದೀರ್ಘ ಧಾರ್ಮಿಕ ಕ್ರಿಯೆ. ಬುದ್ಧ ಪ್ರತಿಮೆಯ ಮುಂದೆ ಲಂಬರೇಖೆಯಲ್ಲಿ ಎದುರುಬದುರು ಎರಡುಸಾಲಾಗಿ ಕುಳಿತ ಐವತ್ತಕ್ಕೂ ಹೆಚ್ಚು ಬಿಕ್ಕುಗಳು ರಾಗಬದ್ಧವಾಗಿ ಧಾರ್ಮಿಕ ಗ್ರಂಥಗಳ ಪಠಣ ನಡೆಸುತ್ತಾರೆ. ವೃದ್ಧ ಬಿಕ್ಕುಗಳಿಗೆ ಬೌದ್ಧ ಧಾರ್ಮಿಕ ಗ್ರಂಥಗಳು ಕಂಠಪಾಠವಾಗಿರುತ್ತವೆ. ನಡುನಡುವೆ ಕೆಲ ಬಿಕ್ಕುಗಳು ’ಡಂಕ’ (ಏಳು ಅಡಿ ಉದ್ದದ ನಾದಸ್ವರವನ್ನು ಹೋಲುವ ತುತ್ತೂರಿ) ಊದುತ್ತಾರೆ. ಕೆಲವರು ಧೂಪ ಹಾಕುತ್ತಾರೆ. ಕೆಲವರು ಪುಷ್ಪಾರ್ಚನೆ ಮಾಡುತ್ತಾರೆ. ಇನ್ನು ಕೆಲವರು ತಮಟೆ ಬಾರಿಸುತ್ತಾರೆ. ಬಿಕ್ಕುಗಳ ನಡುವಿನಿಂದ ಭಕ್ತಾದಿಗಳು ಸಾಲಾಗಿ ಬುದ್ಧ ಪ್ರತಿಮೆಯೆಡೆಗೆ ತೆರಳಿ ನಮಸ್ಕರಿಸಿ ಹುಂಡಿಯಲ್ಲಿ ಧಾರಾಳವಾಗಿ ಹಣ ಹಾಕಿ ಬಿಕ್ಕುಗಳ ಹಿಂದಿನಿಂದ ನಡೆದು ಬರುತ್ತಾರೆ. ಪೂಜೆ ಮುಕ್ತಾಯದ ಹಂತ ತಲಪಿದಂತೆ ಹಿರಿಯ ಬಿಕ್ಕುಗಳು ತಲೆಗೆ ಬಟ್ಟೆಯ ಕಿರೀಟ ತೊಟ್ಟುಕೊಳ್ಳುತ್ತಾರೆ. ಮಠದ ಮುಖ್ಯ ಬಿಕ್ಕು ಪೂಜಾ ಕೈಂಕರ್ಯದಲ್ಲಿ ತೊಡಗಿದ ಎಲ್ಲ ಬಿಕ್ಕುಗಳಿಗೂ ಹಿರಿಕಿರಿಯರೆಂಬ ಭೇದವಿಲ್ಲದೆ ಶುಭ್ರ ಬಿಳಿಯ ತುಂಡುವಸ್ತ್ರವನ್ನೂ ಹಣವನ್ನೂ ಹಂಚುತ್ತಾನೆ. ಇಲ್ಲಿ ಬಿಕ್ಕುಗಳಿಗೆ ಇಷ್ಟೇ ಕೊಡಬೇಕೆಂಬ ನಿಯಮವಿಲ್ಲ, ಭಕ್ತರು ಇಷ್ಟೇ ತೆರಬೇಕೆಂಬ ಕಡ್ಡಾಯವಿಲ್ಲ. ಎಲ್ಲವೂ ಶಿಸ್ತುಬದ್ದವಾಗಿ ಆದರೆ ಭಕ್ತಿಪೂರ್ವಕವಾಗಿ ನೆರವೇರುತ್ತದೆ. ಲಡಾಖಿಗಳ ಮದುವೆ ಸಮಾರಂಭಗಳು ನಡೆಯುವುದು ಈ ಗೊಂಪಗಳಲ್ಲೇ. ಮದುವೆಗೆ ಹೆಚ್ಚೆಂದರೆ ಒಂದು ನೂರು ಜನ ಸೇರುತ್ತಾರೆ. ಹುಡುಗನ ತಂದೆ ಬಹಳಷ್ಟು ಹೆಣ್ಣುಗಳ ಮನೆಗೆ ಅಲೆದು ತಮ್ಮ ಕುಟುಂಬಕ್ಕೆ ಸೂಕ್ತವಾದ ಕನ್ಯೆಯನ್ನು ನೋಡಿ ಶುಲ್ಕ ಕೊಟ್ಟು ಬರುತ್ತಾನೆ. ಗೊಂಪದಲ್ಲಿ ನಡೆಯುವುದು ಧರ್ಮಸಮ್ಮುಖ-ಧರ್ಮಸಮ್ಮತ ವಿವಾಹ. ಅಲ್ಲಿ ಬಿಕ್ಕುಗಳ ಧರ್ಮಗ್ರಂಥಗಳ ಪಠನದ ನಡುವೆ ಅಲಂಕೃತ ವಧುವರರು ಅಕ್ಕಪಕ್ಕ ನಿಲ್ಲುತ್ತಾರೆ. ಹುಡುಗನ ತಂದೆ ಹುಡುಗಿಯ ತಂದೆಗೆ ಚಾಂಗ್ ಕೊಡುತ್ತಾನೆ, ಆತ ಅದನ್ನು ಕುಡಿಯುತ್ತಾನೆ, ಅಷ್ಟೇ. ಅಲ್ಲಿಗೆ ಮದುವೆ ನಡೆದುಹೋಯಿತು. ಇನ್ನು ಆ ಹುಡುಗಿಯು ಹುಡುಗನ ಅಲ್ಲ..ಲ್ಲ... ಅವನ ಮತ್ತು ಅವನ ತಮ್ಮಂದಿರೆಲ್ಲರ ಸೊತ್ತು! ಬಂದ ಜನರೆಲ್ಲ ವಧುವರರಿಗೆ ಮುತ್ತಿಟ್ಟು ಶುಭ ಕೋರುತ್ತಾರೆ. ಅನಂತರ ಬೆಳ್ಳಿಯ ಹೂಜಿಗಳಲ್ಲಿ ತುಂಬಿದ ಮದ್ಯದ ಸೊಗಡಿನ ಚಾಂಗ್ ಅನ್ನು ಎಲ್ಲ ಅತಿಥಿಗಳಿಗೂ ನೀಡುತ್ತಾರೆ. ಅನಂತರ ಬಿಕ್ಕುಗಳು ರಕ್ಷಕ ಶಕ್ತಿಗಳ ಮುಖವಾಡ ಧರಿಸಿ ನರ್ತಿಸತೊಡಗುತ್ತಾರೆ. ದುಷ್ಟಶಕ್ತಿಗಳನ್ನು ತೊಲಗಿಸಿ ನೂತನ ವಧುವರರಿಗೆ ಶುಭಹಾರೈಸುವುದೇ ಈ ನರ್ತನದ ಉದ್ದೇಶ. ಇತರ ಬಿಕ್ಕುಗಳು ತಮಟೆ, ಕಂಚಿನವಾದ್ಯ ಬಾರಿಸುತ್ತಾರೆ, ಡಂಕಗಳನ್ನು ನುಡಿಸುತ್ತಾರೆ. ನರ್ತನದ ಅನಂತರ ಈ ವಾದ್ಯಗಳ ಸಮೇತ ಮೆರವಣಿಗೆ ಸಾಗಿ ದಿಬ್ಬಣವನ್ನು ಕಳುಹಿಸಿ ಬರುತ್ತಾರೆ. ಇತರ ಉತ್ಸವ ಹಾಗೂ ಜಾತ್ರೆಗಳಲ್ಲೂ ಸಹ ಈ ವಿಶಿಷ್ಟ ರಕ್ಷಕಶಕ್ತಿಗಳ ಆರಾಧನೆ ಹಾಗೂ ವಾದ್ಯಸಹಿತದ ಮೆರವಣಿಗೆ ಇರುತ್ತದೆ. ಡಂಕಗಳು ಏಳು ಅಡಿಗಳ ಉದ್ದ ಹಾಗೂ ವಿಪರೀತ ಭಾರವಾಗಿರುವುದರಿಂದ ಪ್ರಾರ್ಥನಾ ಮಂದಿರದ ಒಳಗೆ ಕುಳಿತು ನುಡಿಸುವಾಗ ನೆಲದಮೇಲೆ ಒರಗಿಸಿ ಊದುತ್ತಾರೆ, ಆದರೆ ಮೆರವಣಿಗೆಯಲ್ಲಿ ಸಾಗುವಾಗ ಮುಂದಿನವರ ಹೆಗಲಿಗೆ ಕಟ್ಟಿ ಊದುತ್ತಾರೆ. ಲಡಾಖಿನಲ್ಲಿ ಗೊಂಪಗಳಿಗಿರುವಷ್ಟೇ ಪ್ರಮುಖ ಸ್ಥಾನ ಬುದ್ಧನ ಧರ್ಮಚಕ್ರಗಳಿಗೂ ಸಲ್ಲುತ್ತದೆ. ಸುಂದರ ಚೌಕಾಕಾರದ ಮಂಟಪದೊಳಗೆ ಸುಮಾರು ಒಂದು ಮೀಟರು ವ್ಯಾಸ ಹಾಗೂ ಎರಡೂವರೆ ಮೀಟರು ಎತ್ತರದ ಕಂಬವನ್ನು ಸುಲಭವಾಗಿ ತಿರುಗಿಸಲು ಸಾಧ್ಯವಾಗುವಂತೆ ಅಚ್ಚುಗಳಲ್ಲಿ ಕೂರಿಸಿರುತ್ತಾರೆ. ಕಂಬದ ಹೊರಮೈ ಮೇಲೆ ಬುದ್ಧ ಸೂಕ್ತಿಗಳನ್ನೂ ಚಿತ್ರಗಳನ್ನೂ ಬಿಡಿಸಿರುತ್ತಾರೆ. ಸಾಮಾನ್ಯವಾಗಿ ಗೊಂಪಗಳು ನದಿ ತಟಾಕ, ಗುಡ್ಡ ಬೆಟ್ಟಗಳ ಮೇಲಿದ್ದರೆ ಈ ಧರ್ಮಚಕ್ರಗಳನ್ನು ಸಂತೆಯ ಬಳಿ ಇಲ್ಲವೇ ದಾರಿಗಳು ಕೂಡುವೆಡೆಯಲ್ಲಿ ಸ್ಥಾಪಿಸಿರುತ್ತಾರೆ. ದಾರಿಯಲ್ಲಿ ಸಾಗುವವರೆಲ್ಲ ಧರ್ಮಚಕ್ರದ ಬಳಿಬಂದು ಪ್ರಾರ್ಥಿಸಿ ಚಕ್ರವನ್ನು ತಿರುಗಿಸಿ ಹೋಗುತ್ತಾರೆ. ಹೀಗೆ ಚಕ್ರ ತಿರುಗುತ್ತಲೇ ಇರುತ್ತದೆ. ಓಡಾಡದ ವೃದ್ಧರು ತಾವು ಕುಳಿತೆಡೆಯಲ್ಲಿಯೇ ಕೈಯಲ್ಲಿ ಹಿಡಿಯಬಹುದಾದ ಪುಟ್ಟ ಧರ್ಮಚಕ್ರಗಳನ್ನು ತಿರುಗಿಸುತ್ತಾ ಮಣಮಣ ಮಂತ್ರ ಜಪಿಸುವುದನ್ನು ಕಾಣಬಹುದು. ಲೆಹ್‌ ನಲ್ಲಿ ಅಲ್ಲೊಂದು ಇಲ್ಲೊಂದು ಸಮಾಧಿಸ್ಮಾರಕಗಳಂತೆ ತೋರುವ ಸ್ತಂಭಗೋಪುರವುಳ್ಳ ಕಟ್ಟಡಗಳು ಕಾಣಸಿಗುತ್ತವೆ. ಬಾಗಿಲಿಲ್ಲದ ಈ ಕಟ್ಟಡಗಳು ರಕ್ಷಕಶಕ್ತಿಗಳ ಆವಾಸ ಸ್ಥಾನಗಳಂತೆ. ಅವುಗಳಿಗೆ ಲಡಾಖಿಗಳು ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕುತ್ತಾರೆ. ಗೊಂಪ, ಧರ್ಮಚಕ್ರ ಹಾಗೂ ಈ ಕಟ್ಟಡದ ಸ್ಥಳಗಳಲ್ಲಿ ಮಾತ್ರ ಜನರು ಪಾದರಕ್ಷೆಗಳನ್ನು ಬಿಚ್ಚುತ್ತಾರೆ. ಉಳಿದೆಲ್ಲ ಸ್ಥಳಗಳಲ್ಲಿ ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಬೂಟು ಧರಿಸಿಯೇ ಇರುತ್ತಾರೆ. ಲಡಾಖಿನ ಚಳಿಗೆ ಬರಿಗಾಲಲ್ಲಿರುವುದು ಅಸಾಧ್ಯವಾದ ಸಂಗತಿ. ಹೆಮಿಸ್ ಗೊಂಪದಲ್ಲಿರುವ ಹದಿನೈದು ಅಡಿ ಎತ್ತರದ ಪದ್ಮಸಂಭವ ಬುದ್ಧ ಕೂಡಾ ಬೂಟು ಧರಿಸಿಯೇ ಕುಳಿತಿದ್ದಾನೆ. ಸುರಕ್ಷಿತ ನೆಲೆಯಾಗಿದ್ದು ಭಯೋತ್ಪಾದಕರಿಂದ ಎಂದೂ ಕ್ಷೋಭೆಗೊಳಗಾಗದ ಲಡಾಖ್ ನಮ್ಮ ದೇಶದ ಇತರ ಜನಾಂಗಗಳ ಅತಿಕ್ರಮಣದಿಂದ ತುಸು ಆತಂಕಕ್ಕೆ ಈಡಾಗಿದೆ. ಸಾಂಪ್ರದಾಯಿಕ ಕಂದು ನಿಲುವಂಗಿ (ಚುಬ್ಬಾ) ಗಳ ಬದಲು ಜೀನ್ಸ್ ಹಾಗು ಸಲ್ವಾರ್ ಕಮಿಝ್ಗಳು ಕಾಣತೊಡಗಿವೆ. ಕಾಶ್ಮೀರ ಸರ್ಕಾರವು ಲಡಾಖಿಗೆ ಯೋಜಿಸಿದ ತನ್ನ ಅಧಿಕಾರಿಗಳು ಹಾಗೂ ನೌಕರರು ಲಡಾಖೀ ಹೆಣ್ಣನ್ನು ಮದುವೆಯಾದರೆ ಅವರಿಗೆ ಬಡ್ತಿ ನೀಡುವ ಮೂಲಕ ಹಾಗೂ ಕಡ್ಡಾಯ ಶಿಕ್ಷಣವನ್ನು ಹೇರುವ ಮೂಲಕ ಲಡಾಖೀ ಸಂಸ್ಕೃತಿಯನ್ನು ಕೊಲ್ಲುತ್ತಿದೆ ಎಂಬ ಕಾರಣಕ್ಕೆ ಲಡಾಖಿಗಳಲ್ಲಿ ತೀವ್ರ ಅಸಮಾಧಾನವಿದೆ. ಸ್ವಾತಂತ್ರ್ಯಪ್ರಿಯರಾದ ಲಡಾಖಿಗಳು ಸ್ವಾಯತ್ತತೆ ಬೇಕೆಂದು ಒತ್ತಾಯಿಸುತ್ತಾ ಬಂದ ಪರಿಣಾಮವಾಗಿ ೧೯೯೫ರಿಂದೀಚೆಗೆ ಲಡಾಖಿಗೆ ಸ್ವಲ್ಪಮಟ್ಟಿಗಿನ ಆಡಳಿತ ಸ್ವಾಯುತ್ತತೆ ನೀಡಲಾಗಿದೆ. ಆದರೂ ಲಡಾಖಿಗಳು ಪ್ರವಾಸಿಗಳನ್ನು ವಿಶೇಷವಾಗಿ ಆದರಿಸುತ್ತಾರೆ. ತಮ್ಮ ಊರು ಸಂಸ್ಕೃತಿಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ. ಯಾರೂ ವಿದೇಶೀ ಪ್ರವಾಸಿಗರ ಮುಂದೆ ನಿಂತು ಹಲ್ಲುಕಿರಿದು ಬೇಡುವುದಿಲ್ಲ. ಯಾವೊಬ್ಬ ಲಡಾಖಿಯೂ ನಿಮ್ಮನ್ನು ಅಪರಿಚಿತನಂತೆ ಕಾಣದೆ ಮುಗುಳ್ನಗೆಯಿಂದ ’ಜುಲೇ’ (ನಮಸ್ಕಾರ) ಎಂದು ಸ್ವಾಗತಿಸುತ್ತಾನೆ. ಸ್ವೀಡಿಷ್ ಪ್ರವಾಸಿ ಹೆಲೆನಾ ಎನ್ ಹೋಜ್ರವರ ನೇತೃತ್ವದಲ್ಲಿ ನವಕ್ರಾಂತಿ ಮೈದಳೆದು ಲಡಾಖಿಗಳ ಐತಿಹಾಸಿಕ ಸಾಂಸ್ಕೃತಿಕ ಮಾಹಿತಿಗಳ ಸಂರಕ್ಷಣೆ, ಕೃಷಿ ವಿಧಾನದ ರೂಪಾಂತರ, ಸೂಕ್ತ ತಂತ್ರಜ್ಞಾನದ ಅಳವಡಿಕೆಗಳಿಂದ ಅಲ್ಲಿನ ಬದುಕು ಹೊಸ ಆಯಾಮ ಪಡೆಯುತ್ತಿದೆ. ಓದಿದ ಲಡಾಖಿಗಳು ತಮ್ಮ ತಾಯ್ನೆಲೆಗೆ ಹಿಂದಿರುಗಿ ಅದರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ==ಕಣ್ಮನ ಸೆಳೆವ ತಾಣಗಳು== ಶೆಯ್ ಅರಮನೆ: ಲಡಾಖಿನ ಮೊದಲ ರಾಜವಂಶದವರ ರಾಜಧಾನಿಯಾಗಿ ಮೆರೆದ ಒಂಬತ್ತನೇ ಶತಮಾನದ ಈ ಅರಮನೆಯಲ್ಲಿ ಡೆಲ್ಟನ್ ನಾಮ್ಗಯಾಲ್ ರಾಜ ತನ್ನ ತಂದೆಯ ಸ್ಮರಣೆಗಾಗಿ ಹನ್ನೆರಡು ಅಡಿ ಎತ್ತರದ ತಾಮ್ರದ ಹೊದಿಕೆಯಿರುವ ಶಾಕ್ಯಮುನಿ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ್ದಾನೆ. ಅದೇ ಆವರಣದಲ್ಲಿರುವ ದ್ರೆಸ್ತಂಗ್ ಗೊಂಪದಲ್ಲಿ ಮೂರು ಮಹಡಿಗಳಷ್ಟು ಅಂದರೆ ಸುಮಾರು ಇಪ್ಪತ್ತೈದು ಅಡಿಗಳೆತ್ತರದ ಬುದ್ಧ ಪ್ರತಿಮೆ ಇದೆ. ಇದೇ ಶೆಯ್ ಅರಮನೆಯಿಂದ ಸಿಂಧೂ ನದಿಯ ಹರಿವಿನ ದೃಶ್ಯ ಹಿಮಾಲಯದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ಕಾಣುವುದು. ಥಿಕ್ಸೇ ಗೊಂಪ : ಲೆಹ್ನಿಂದ ದಕ್ಷಿಣಕ್ಕೆ ಮನಾಲಿ ರಸ್ತೆಯಲ್ಲಿ ಸುಮಾರು ೨೨ ಕಿಲೋಮೀಟರು ದೂರದಲ್ಲಿನ ಗುಡ್ಡದ ಮೇಲಿರುವ ಬೌದ್ಧಮಠವು ಜೀವಂತಿಕೆಯಿಂದ ಕೂಡಿದ ವರ್ಣರಂಜಿತ ಸ್ಥಳ. ಸದಾ ಪ್ರವಾಸಿಗರಿಂದ ಭಕ್ತರಿಂದ ತುಂಬಿರುವ ಈ ಗೊಂಪದಲ್ಲಿ ನಡೆಯುವ ಪೂಜಾವಿಧಿಗಳನ್ನು ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಲಡಾಖಿನ ಆಚಾರ ವಿಚಾರಗಳನ್ನು ಅರಿಯಲು ಹಾಗೂ ಲಡಾಖಿ ಬೌದ್ಧಧರ್ಮವನ್ನು ಅಭ್ಯಸಿಸಲು ಥಿಕ್ಸೇ ಗೊಂಪ ಸೂಕ್ತ ಸ್ಥಳವಾಗಿದೆ. ಇಲ್ಲಿರುವ ಸುಮಾರು ಇಪ್ಪತ್ತು ಅಡಿ ಎತ್ತರದ ಮೈತ್ರೇಯ ಬುದ್ಧನ ಪ್ರತಿಮೆ ಸುಂದರವೂ ನಯನಮನೋಹರವೂ ಆಗಿದೆ. ಹೆಮಿಸ್ ಗೊಂಪ : ಇಡೀ ಲಡಾಖ್ ಪ್ರಾಂತ್ಯದಲ್ಲಿ ಅತ್ಯಂತ ಪ್ರಸಿದ್ಧವೂ ವಿಸ್ತಾರವೂ ಆಗಿರುವ ಬೌದ್ಧ ಮಠವೆಂದರೆ ಈ ಹೆಮಿಸ್ ಗೊಂಪ. ಈ ಮಠದ ಹೆಸರು ಚಾಂಗ್ಚುಬ್ಲಿಂಗ್ ಗೊಂಪ ಎಂದಿದ್ದರೂ ಸ್ಥಳನಾಮ ಹೆಮಿಸ್ ಎಂಬ ಹೆಸರಿನಿಂದಲೇ ಪ್ರಚಲಿತವಾಗಿದೆ. ಇದು ಲೆಹ್ಗೆ ೪೫ ಕಿಮೀ ದಕ್ಷಿಣಕ್ಕೆ ಸುಮಾರು ೧೩೦೦೦ ಅಡಿಗಳ ಎತ್ತರದಲ್ಲಿದೆ. ಕ್ರಿಸ್ತಶಕ ೧೭ನೇ ಶತಮಾನದಲ್ಲಿ ಸಿಂಗೇ ನಾಮ್ಗಯಾಲ್ ರಾಜನಿಂದ ನಿರ್ಮಾಣಗೊಂಡ ಈ ಮಠದಲ್ಲಿ ಪ್ರಾಚೀನ ನಾಣ್ಯಗಳೂ, ಚಿನ್ನಬೆಳ್ಳಿಯ ಅಮೂಲ್ಯ ವಸ್ತುಗಳೂ ತಾಮ್ರದ ತಗಡು ಹೊದಿಸಿದ ಹದಿನೈದು ಅಡಿ ಎತ್ತರದ ಪದ್ಮಸಂಭವ ಬುದ್ಧ ಪ್ರತಿಮೆಯೂ ಇವೆ. ಟಿಬೆಟನ್ ಕ್ಯಾಲೆಂಡರಿನಂತೆ ಐದನೇ ತಿಂಗಳಲ್ಲಿ ಇಲ್ಲಿ ದೊಡ್ಡ ಉತ್ಸವ ಆಚರಿಸುತ್ತಾರೆ. ಸ್ತೋಕ್ ಅರಮನೆ : ಲೆಹ್ನಿಂದ ೧೪ ಕಿಮೀ ದೂರದಲ್ಲಿರುವ ಈ ಅರಮನೆ ೧೮೨೫ರಲ್ಲಿ ಕಟ್ಟಲಾಗಿದ್ದು ಇಂದಿಗೂ ಲಡಾಖೀ ರಾಜವಂಶದವರ ವಾಸವಾಗಿದೆ. ಆದರೆ ಪ್ರಾಚೀನ ದಿರಿಸುಗಳು ಆಭರಣಗಳು ಹಾಗೂ ಧಾರ್ಮಿಕ ವಸ್ತುಗಳನ್ನು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಶಾಂತಿಸ್ತೂಪ : ಲೆಹ್ ನಗರದ ಅಂಚಿನಲ್ಲಿ ಎತ್ತರದ ಗುಡ್ಡದ ಮೇಲೆ ಇತ್ತೀಚೆಗೆ ನಿರ್ಮಿಸಿರುವ ಈ ಸ್ತೂಪದಲ್ಲಿ ಬೌದ್ಧ ಜಾತಕ ಕಥೆಗಳ ಸನ್ನಿವೇಶಗಳನ್ನು ವರ್ಣಚಿತ್ರಗಳಲ್ಲಿ ಬಿಡಿಸಲಾಗಿದೆ. ಈ ಸ್ತೂಪದ ಮೇಲಿಂದ ಲೆಹ್ ನಗರದ ಪಕ್ಷಿನೋಟವನ್ನು ಕಾಣಬಹುದು. ಲೆಹ್ನ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ಪೋಲೊ ಮೈದಾನವಿದೆ. ಹಿಮಕಣಗಳನ್ನು ಹೊದ್ದುಕೊಂಡು ಬೆಳ್ಳಗೆ ಮಿಂಚುವ ಮೈದಾನವು ಆಟ ಶುರುವಾದೊಡನೆ ನೆಲದಲ್ಲಿ ಚಿತ್ತಾರಗಳನ್ನು ಮೂಡಿಸಿ ರಂಗೇರುತ್ತದೆ. ಲೆಹ್ ನಗರದ ಇನ್ನೊಂದೆಡೆ ಮೈದಾನದಲ್ಲಿ ನೀರು ನಿಲ್ಲಿಸಿ ಅದು ಹೆಪ್ಪುಗಟ್ಟಿರುವಾಗ ಜಾರುತ್ತಾ ಪೋಲೋ ಆಡುತ್ತಾರೆ. ಹಾಗೆ ನೋಡಿದರೆ ಜಗತ್ತಿಗೆ ಪೋಲೋ ಕ್ರೀಡೆಯನ್ನು ಕೊಡುಗೆಯಾಗಿ ನೀಡಿದವರು ಲಡಾಖಿಗಳು. ವಿಶ್ವವಿಖ್ಯಾತವಾದ ಪಾಶ್ಮಿನಾ ಶಾಲುಗಳ ಉಗಮವಾದದ್ದೂ ಲಡಾಖಿನಲ್ಲಿಯೇ. ಹೇಳಿಕೇಳಿ, ಲಡಾಖ್ ನಮ್ಮ ಜಗತ್ತಿನ ಅತಿ ಎತ್ತರದ ಪ್ರದೇಶ. ಇಲ್ಲಿ ನಿಂತು ನಕ್ಷತ್ರಗಳ ಸ್ಥಿತಿಯನ್ನೂ ಗ್ರಹಗಳ ಚಲನೆಯನ್ನೂ ದರ್ಶಿಸುವುದೇ ಅತ್ಯಂತ ಅಪ್ಯಾಯಮಾನ ಸಂಗತಿಯಲ್ಲವೇ? ಅದಕ್ಕೆಂದೇ ನಮ್ಮ ವಿಜ್ಞಾನಿಗಳು ೪೫೧೭ಮೀಟರು ಎತ್ತರದ ಸ್ಥಳದಲ್ಲಿ ಹ್ಯಾನ್ಲೆ (Hanley) ದೂರದರ್ಶಕವನ್ನು ಸ್ಥಾಪಿಸಿದ್ದಾರೆ. ಲಡಾಖ್ ಇದೀಗ ಇಡೀ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಇದೆ. ವಿಭಿನ್ನ ಜನರ ವಿಶಿಷ್ಟ ಸಂಸ್ಕೃತಿಯ ಒಂದು ಗುಪ್ತ ಪ್ರಪಂಚವಾಗಿದ್ದ ಲಡಾಖಿಗೆ ಇಂದು ಪ್ರವಾಸಿಗರು ಹೆಚ್ಚುಹೆಚ್ಚಾಗಿ ಬರುತ್ತಿದ್ದಾರೆ. ನಿಸರ್ಗ ವೈಪರೀತ್ಯದ ಕಾರಣವೊಡ್ಡಿ ನಿರಾಶಾವಾದಿಗಳು ಲಡಾಖನ್ನು ’ಜೀವನದ ಕೊನೆ’ ಎನ್ನುತ್ತಾರೆ. ಆದರೆ ಜೀವನವನ್ನು ಸವಿಯಬಲ್ಲವರಿಗೆ ಅದು ಸುಲಭಸಾಧ್ಯವಲ್ಲದ ಅಪರೂಪದ ಅನುಭವ. ==ಉಲ್ಲೇಖಗಳು== {{ಉಲ್ಲೇಖಗಳು}} [[ವರ್ಗ:ಜಮ್ಮು ಮತ್ತು ಕಾಶ್ಮೀರ]] [[ವರ್ಗ:Language icon templates]] stnjl5xltqj0yuiwhhyvkvf7lundy83 ರಾಯಲ್ ಚಾಲೆಂಜರ್ಸ್ ಬೆಂಗಳೂರು 0 18478 1305835 1301845 2025-06-03T19:39:14Z Prnhdl 63675 1305835 wikitext text/x-wiki {{Infobox cricket team|name=ರಾಯಲ್ ಚಾಲೆಂಜರ್ಸ್ ಬೆಂಗಳೂರು |image= |league= [[ಇಂಡಿಯನ್ ಪ್ರೀಮಿಯರ್ ಲೀಗ್]] |captain= [[ರಜತ್ ಪಟಿದಾರ್]] |coach= ಆಂಡಿ ಫ್ಲವರ್<ref>{{cite news |title=Andy Flower takes over as head coach at Royal Challengers Bangalore |url=https://www.espncricinfo.com/story/ipl-rcb-andy-flower-takes-over-as-head-coach-mike-hesson-and-sanjay-bangar-leave-1390794|access-date=4 August 2023 |work=ESPNcricinfo}}</ref> |city=[[ಬೆಂಗಳೂರು]] |colours= ಕೆಂಪು, ಚಿನ್ನ ಮತ್ತು ನೀಲಿ <br /> {{color box|#FF0000}} {{color box|#FFD700}} {{color box|#0000FF}} |owner=ಯುನೈಟೆಡ್ ಸ್ಪಿರಿಟ್ಸ್<ref>{{cite news |title=IPL 2019: Meet the owners of the 8 teams taking the field in season 12 |url=https://www.moneycontrol.com/news/trends/sports-trends/ipl-2019-meet-the-owners-of-the-8-teams-taking-the-field-in-season-12-2542331.html |access-date=15 August 2019 |work=Moneycontrol}}</ref> |established= 2008 |title1=ಇಂಡಿಯನ್ ಪ್ರೀಮಿಯರ್ ಲೀಗ್ |title1wins= 1 (2025) |website={{URL|https://royalchallengers.com/|ರಾಯಲ್ ಚಾಲೆಂಜರ್ಸ್}} }} {{Infobox | bodyclass = nowraplinks | header1 = [[ಯುನೈಟೆಡ್ ಸ್ಪಿರಿಟ್ಸ್]] | header2 = ಪ್ರಸ್ತುತ ತಂಡಗಳು | data3 = '''ರಾಯಲ್ ಚಾಲೆಂಜರ್ಸ್ ಬೆಂಗಳೂರು''' (೨೦೦೮-ಪ್ರಸ್ತುತ) <br/> ''' [[ರಾಯಲ್ ಚಾಲೆಂಜರ್ಸ್ ಬೆಂಗಳೂರು (ಡಬ್ಲ್ಯೂಪಿಎಲ್)]]''' (೨೦೨೩- ಪ್ರಸ್ತುತ) }} '''ರಾಯಲ್ ಚಾಲೆಂಜರ್ಸ್ ಬೆಂಗಳೂರು'''(ಸಾಮಾನ್ಯವಾಗಿ '''ಆರ್ ಸಿ ಬಿ''' ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಕರ್ನಾಟಕ, [[ಬೆಂಗಳೂರು]] ಮೂಲದ ವೃತ್ತಿಪರ ಫ್ರಾಂಚೈಸ್ ಕ್ರಿಕೆಟ್ ತಂಡವಾಗಿದ್ದು, ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತದೆ. ಫ್ರ್ಯಾಂಚೈಸ್ ಅನ್ನು 2008 ರಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸ್ಥಾಪಿಸಿತು ಮತ್ತು ಅದರ ಮದ್ಯದ ಬ್ರ್ಯಾಂಡ್ ರಾಯಲ್ ಚಾಲೆಂಜ್ ನಂತರ ಹೆಸರಿಸಲಾಯಿತು. ರಾಯಲ್ ಚಾಲೆಂಜರ್ಸ್ ತಮ್ಮ ತವರಿನ ಪಂದ್ಯಗಳನ್ನು 32,000 ಸಾಮರ್ಥ್ಯದ [[ಎಂ ಚಿನ್ನಸ್ವಾಮಿ ಕ್ರೀಡಾಂಗಣ]]ದಲ್ಲಿ ಆಡುತ್ತಾರೆ. ಸತತ 17 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ 2025 ರ 18ನೇ [[ಇಂಡಿಯನ್ ಪ್ರೀಮಿಯರ್ ಲೀಗ್]] ಅನ್ನು ಗೆದ್ದಿದೆ. ಈ ಹಿಂದೆ 2009 ಮತ್ತು 2016 ರ ನಡುವೆ ಮೂರು ಸಂದರ್ಭಗಳಲ್ಲಿ ರನ್ನರ್-ಅಪ್ ಆಗಿತ್ತು. ತಂಡವು IPL ನಲ್ಲಿ ಕ್ರಮವಾಗಿ 263 ಮತ್ತು 49 ರ ಗರಿಷ್ಠ ಮತ್ತು ಕಡಿಮೆ ಮೊತ್ತಗಳ ದಾಖಲೆಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ತಂಡವು $ 69.8 ಮಿಲಿಯನ್ ಮೌಲ್ಯವನ್ನು ಹೊಂದಿದ್ದು, ಅವರನ್ನು ಅತ್ಯಂತ ಮೌಲ್ಯಯುತ IPL ಫ್ರಾಂಚೈಸಿಗಳಲ್ಲಿ ಒಂದಾಗಿದೆ.<ref>{{cite web|url=https://stats.espncricinfo.com/ci/engine/records/team/highest_innings_totals.html?class=6;id=4340;type=team|title=Highest team totals in IPL|work=ESPNcricinfo|access-date=13 September 2021}}</ref><ref>{{cite web|url=https://stats.espncricinfo.com/ci/engine/records/team/lowest_innings_totals.html?class=6;id=4340;type=team|title=Lowest team totals in IPL|work=ESPNcricinfo|access-date=13 September 2021}}</ref> ==ಫ್ರಾಂಚೈಸಿ ಇತಿಹಾಸ== ಸೆಪ್ಟೆಂಬರ್ 2007 ರಲ್ಲಿ, ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಪ್ರೀಮಿಯರ್ ಲೀಗ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿತು<ref>{{cite web |date=13 September 2007 |title=Franchises for board's new Twenty20 league |url=https://www.espncricinfo.com/story/franchises-for-board-s-new-twenty20-league-310819 |access-date=6 June 2013 |publisher=ESPNcricinfo}}</ref>, ಇದು 2008 ರಲ್ಲಿ ಪ್ರಾರಂಭವಾಗುವ ಟ್ವೆಂಟಿ20 ಸ್ಪರ್ಧೆಯಾಗಿದೆ. ಬೆಂಗಳೂರು ಸೇರಿದಂತೆ ಭಾರತದ 8 ವಿವಿಧ ನಗರಗಳನ್ನು ಪ್ರತಿನಿಧಿಸುವ ಸ್ಪರ್ಧೆಯ ತಂಡಗಳನ್ನು 20 ಫೆಬ್ರವರಿ 2008 ರಂದು ಮುಂಬೈನಲ್ಲಿ ಹರಾಜಿನಲ್ಲಿ ಇಡಲಾಯಿತು. ಬೆಂಗಳೂರು ಫ್ರಾಂಚೈಸಿಯನ್ನು ವಿಜಯ್ ಮಲ್ಯ ಅವರು ಖರೀದಿಸಿದರು, ಅವರು US$111.6 ಮಿಲಿಯನ್ ಪಾವತಿಸಿದರು. ಮುಂಬೈ ಇಂಡಿಯನ್ಸ್‌ಗಾಗಿ ರಿಲಯನ್ಸ್ ಇಂಡಸ್ಟ್ರೀಸ್ US$111.9 ಮಿಲಿಯನ್ ಬಿಡ್ ಮಾಡಿದ ನಂತರ ಇದು ತಂಡಕ್ಕೆ ಎರಡನೇ ಅತಿ ಹೆಚ್ಚು ಬಿಡ್ ಆಗಿತ್ತು. ಡಫ್ ಮತ್ತು ಫೆಲ್ಪ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯವು 2019 ರಲ್ಲಿ ₹595 ಕೋಟಿ (US$75 ಮಿಲಿಯನ್) ಎಂದು ಅಂದಾಜಿಸಲಾಗಿದೆ<ref>{{cite web |title=IPL: RCB, KKR lose brand value; windfall for MI |url=https://sportstar.thehindu.com/cricket/ipl-brand-value-kkr-rcb-mi-csk-kohli/article29456571.ece |date= 19 September 2019 |website=Sportstar |access-date=25 February 2020}}</ref>. ==ತಂಡದ ಇತಿಹಾಸ== ===2008-2010: ಆರಂಭಿಕ ಸೀಸನ್ ಗಳು=== [[File:Rahul dravid Bangalore Royal Challengers (cropped).jpg|thumb|2008 ರಲ್ಲಿ ರಾಹುಲ್ ದ್ರಾವಿಡ್ ತಂಡದ ಮಾದರಿ ಆಟಗಾರರಾಗಿದ್ದರು.]] 2008 ರ ಆಟಗಾರರ ಹರಾಜಿಗೆ ಮುಂಚಿತವಾಗಿ, ಐಪಿಎಲ್ ರಾಹುಲ್ ದ್ರಾವಿಡ್ ಅವರನ್ನು ಬೆಂಗಳೂರು ಫ್ರಾಂಚೈಸಿಗೆ ಐಕಾನ್ ಆಟಗಾರ ಎಂದು ಹೆಸರಿಸಿತು, ಇದರರ್ಥ ದ್ರಾವಿಡ್ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ಆಟಗಾರನಿಗಿಂತ 15% ಹೆಚ್ಚು ಪಾವತಿಸುತ್ತಾರೆ. ಫ್ರಾಂಚೈಸ್ ಹರಾಜಿನಲ್ಲಿ ಜಾಕ್ವೆಸ್ ಕಾಲಿಸ್, ಅನಿಲ್ ಕುಂಬ್ಳೆ, ಜಹೀರ್ ಖಾನ್, ಮಾರ್ಕ್ ಬೌಚರ್, ಡೇಲ್ ಸ್ಟೇನ್ ಮತ್ತು ಕ್ಯಾಮರೂನ್ ವೈಟ್‌ನಂತಹ ಹಲವಾರು ಭಾರತೀಯ ಮತ್ತು ಅಂತರರಾಷ್ಟ್ರೀಯ ಆಟಗಾರರನ್ನು ಸ್ವಾಧೀನಪಡಿಸಿಕೊಂಡಿತು. ಅವರು ರಾಸ್ ಟೇಲರ್, ಮಿಸ್ಬಾ-ಉಲ್-ಹಕ್ ಮತ್ತು ಭಾರತ ಅಂಡರ್-19 ವಿಶ್ವಕಪ್ ವಿಜೇತ ನಾಯಕ ವಿರಾಟ್ ಕೊಹ್ಲಿ ಅವರನ್ನು ಎರಡನೇ ಸುತ್ತಿನ ಹರಾಜಿನಲ್ಲಿ ಸಹಿ ಹಾಕಿದರು. ಉದ್ಘಾಟನಾ ಋತುವಿನಲ್ಲಿ ತಂಡವು 14 ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆದ್ದಿತು, ಎಂಟು ತಂಡಗಳ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿತು. ದ್ರಾವಿಡ್ ಮಾತ್ರ ಪಂದ್ಯಾವಳಿಯಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾದರು ಮತ್ತು ಅವರ ಕಳಪೆ ಫಾರ್ಮ್‌ನಿಂದಾಗಿ ಅವರು ತಮ್ಮ ದುಬಾರಿ ವಿದೇಶಿ ಆಟಗಾರ ಕಾಲಿಸ್ ಅವರನ್ನು ಕೆಲವು ಪಂದ್ಯಗಳಿಗೆ ಬೆಂಚ್ ಮಾಡಬೇಕಾಯಿತು.<ref name="mruns">{{cite web|url=http://stats.cricinfo.com/ipl/engine/records/batting/most_runs_career.html?id=3519;type=tournament|work=ESPNcricinfo|title=Most Runs, Indian Premier League, 2007/08|access-date=30 May 2007}}</ref><ref name="benc">{{cite web|url=http://content-www.cricinfo.com/ipl/content/story/350817.html|title=Bangalore's wretched summer continues|access-date=30 May 2007|work=ESPNcricinfo|archive-date=14 ಮೇ 2008|archive-url=https://web.archive.org/web/20080514040315/http://content-www.cricinfo.com/ipl/content/story/350817.html|url-status=dead}}</ref> ಋತುವಿನ ಮಧ್ಯದಲ್ಲಿ ವೈಫಲ್ಯಗಳ ಸರಮಾಲೆಯು ಸಿಇಓ ಚಾರು ಶರ್ಮಾ ಅವರನ್ನು ವಜಾಮಾಡಲು ಕಾರಣವಾಯಿತು, ಅವರ ಸ್ಥಾನವನ್ನು ಬ್ರಿಜೇಶ್ ಪಟೇಲ್ ಅವರನ್ನು ನೇಮಿಸಲಾಯಿತು.<ref name="sack">{{cite web|url=http://content-usa.cricinfo.com/ipl/content/story/350735.html|work=ESPNcricinfo|title=Biggest mistake was to abstain from selection – Mallya|access-date=23 May 2008|date=11 May 2008}}</ref> ತಂಡದ ಮಾಲೀಕ ವಿಜಯ್ ಮಲ್ಯ ಅವರು ದ್ರಾವಿಡ್ ಮತ್ತು ಶರ್ಮಾ ಅವರನ್ನು ಹರಾಜಿನಲ್ಲಿ ಆಯ್ಕೆ ಮಾಡಿದ ಆಟಗಾರರ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿದರು ಮತ್ತು "ತಂಡದ ಆಯ್ಕೆಯಿಂದ ದೂರವಿರುವುದು ಅವರ ದೊಡ್ಡ ತಪ್ಪು" ಎಂದು ಹೇಳಿದರು."<ref name="sack"/> ಅಂತಿಮವಾಗಿ ಮುಖ್ಯ ಕ್ರಿಕೆಟ್ ಅಧಿಕಾರಿ ಮಾರ್ಟಿನ್ ಕ್ರೋವ್ ರಾಜೀನಾಮೆ ನೀಡಿದರು.<ref>{{cite web|url=http://content-usa.cricinfo.com/ipl/content/story/347845.html | title=A Test team in Twenty20 clothes | date=28 April 2008}}</ref> == ಉಲ್ಲೇಖಗಳು == {{reflist}} 122yieyyci4uwibkdiugjjoekg9b3ey ಪ್ರವಾಸೋದ್ಯಮ 0 19954 1305845 1288294 2025-06-04T07:40:20Z Successalltime87 90571 1305845 wikitext text/x-wiki [[ಚಿತ್ರ:Paris 06 Eiffelturm 4828.jpg|thumb|ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ವಿಶ್ವದ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ದೇಶವಾಗಿದೆ.[2][4]]] [[ಚಿತ್ರ:Alhambradesdegeneralife.jpg|thumb|ದಿ ಅಲ್ಹಾಂಬ್ರಾ, ಗ್ರ್ಯಾನಡಾ, ಸ್ಪೇನ್‌.]] [[ಚಿತ್ರ:Times Square 112808(2).jpg|thumb|ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವಾರ್‌, ಯುನೈಟೆಡ್ ಸ್ಟೇಟ್ಸ್‌.]] [[ಚಿತ್ರ:GreatWallNearBeijingWinter.jpg|thumb|ಚೀನಾದ ಮಹಾಗೋಡೆ, ಚೀನಾ.]] [[ಚಿತ್ರ:Colosseum in Rome, Italy - April 2007.jpg|thumb|ರೋಮ್‌ನಲ್ಲಿರುವ ಕಲಾಸಿಯಮ್‌, ಇಟಲಿ.]] [[ಚಿತ್ರ:TrafalgarSquare.JPG|thumb|ಲಂಡನ್‌ನಲ್ಲಿರುವ ಟ್ರ್ಯಾಫಲ್ಗರ್‌ ಸ್ಕ್ವಾರ್‌, ಯುನೈಟೆಡ್‌ ಕಿಂಗ್‌ಡಮ್‌.]] [[ಚಿತ್ರ:Castle Neuschwanstein.jpg|thumb|ಬವರಿಯಾದಲ್ಲಿರುವ ನ್ಯೂಶ್ವೆಸ್ಟೀನ್‌ ಕೋಟೆ, ಜರ್ಮನಿ.]] [[ಚಿತ್ರ:St. Michael's Catheral view.JPG|thumb|St. ಮೈಕಲ್‌ರ ಚಿನ್ನದ ಗೋಪುರದ ಮಂದಿರ, ಕೀವ್‌, ಉಕ್ರೇನ್‌.]] [[ಚಿತ್ರ:Hagia Sophia exterior 2007 002.jpg|thumb|ಹಗೀಯಾ ಸೋಫಿಯಾ, ಇಸ್ತಾಂಬುಲ್‌, ಟರ್ಕಿ.]] [[ಚಿತ್ರ:El Castillo Stitch 2008 Edit 1.jpg|thumb|"ಎಲ್ ಕ್ಯಾಸ್ಟಿಲೋ", ಚಿಚೆನ್ ಇಟ್ಜಾ, ಮೆಕ್ಸಿಕೊ.]] [[ಚಿತ್ರ:Cinderella Castle, Tokyo Disney Resort in Japan.jpg|thumb|ಟೊಕಿಯೊ ಡಿಸ್ನಿಲ್ಯಾಂಡ್‌, ಜಪಾನ್‌.]] [[ಚಿತ್ರ:Hongkong victoria peak.jpg|thumb|ವ್ಯೂ ಫ್ರಮ್ ವಿಕ್ಟೋರಿಯಾ ಪೀಕ್‌, ಹಾಂಗ್ ಕಾಂಗ್‌.]] [[ಚಿತ್ರ:Sydney Opera House - Dec 2008.jpg|thumb|ಸಿಡ್ನಿ ಒಪೆರಾ ಹೌಸ್‌, ಸಿಡ್ನಿ, ಆಸ್ಟ್ರೇಲಿಯಾ.]] [[ಚಿತ್ರ:All Gizah Pyramids.jpg|thumb|ಈಜಿಪ್ಟ್‌ನಲ್ಲಿರುವ ಗಿಜಾ ಗೋರಿ.]] [[ಚಿತ್ರ:Taj Mahal in March 2004.jpg|thumb|ತಾಜ್ ಮಹಲ್‌, ಆಗ್ರಾ, ಭಾರತ.]] [[ಚಿತ್ರ:Bangkok Grand Palace.JPG|thumb|ಹಸಿರು ಬಣ್ಣದ ಬುದ್ಧ ದೇವಾಲಯ, ಗ್ರ್ಯಾಂಡ್ ಪ್ಯಾಲೇಸ್‌, ಬ್ಯಾಂಗ್‌ಕಾಕ್‌, ಥೈಲೆಂಡ್‌.]] '''ಪ್ರವಾಸೋದ್ಯಮ''' ಅಥವಾ ಯೋಜಿತ ಪ್ರವಾಸವು [[ಮನರಂಜನೆ]], ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. [[ವಿಶ್ವ ಪ್ರವಾಸೋದ್ಯಮ ಸಂಸ್ಥೆ]]ಯು '''ಪ್ರವಾಸಿಗರು''' ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ.<ref>{{cite web|year=1995|url=http://pub.unwto.org/WebRoot/Store/Shops/Infoshop/Products/1034/1034-1.pdf|title=UNWTO technical manual: Collection of Tourism Expenditure Statistics|page=14|format=PDF|publisher=World Tourism Organization|accessdate=2009-03-26|archive-date=2010-09-22|archive-url=https://web.archive.org/web/20100922120940/http://pub.unwto.org/WebRoot/Store/Shops/Infoshop/Products/1034/1034-1.pdf|url-status=dead}}</ref> ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ [[ಯುನೈಟೆಡ್‌ ಸ್ಟೇಟ್ಸ್‌ನ ಡಾಲರ್‌|US$]]ನ್ನು (642 ಶತಕೋಟಿ [[ಯೂರೊ|ಯುರೊ]]) ಮುಟ್ಟಿದ್ದು, ಸಂಬಂಧಪಟ್ಟ [[ನೈಜ ಮೌಲ್ಯಗಳ ವಿರುದ್ಧ ನಾಮಕಾವಸ್ಥೆ ಮೌಲ್ಯ (ಅರ್ಥಶಾಸ್ತ್ರ)|ವಾಸ್ತವಿಕ ಆದಾಯ]]ದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.<ref name="WTOjune09" /> [[2000ನೇ ಇಸವಿಯ ಅಂತ್ಯದಲ್ಲಿನ ಕುಸಿತ|2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತ]]ದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ [[ಪ್ರಯಾಣ ನಡವಳಿಕೆ|ಪ್ರಯಾಣದ ಬೇಡಿಕೆ]]ಯು ಭಾರಿ ಕುಸಿತವನ್ನು ಕಂಡಿತು.<ref name="WTO2008">{{cite web|url=http://www.tourismroi.com/Content_Attachments/27670/File_633513750035785076.pdf|format=PDF|title=UNWTO World Tourism Barometer June 2008|publisher=[[World Tourism Organization]]|month=June|year=2008|author=|language=|accessdate=2008-08-01}}ಸಂಪುಟ 6 ಸಂ. 2</ref> 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು.<ref name="WTOjune09" /> ಇದಾದ ನಂತರ, [[2009 ದೊಡ್ಡ ಪ್ರಮಾಣದ ಸಾಂಕ್ರಾಮಿಕ ಜ್ವರ|ಸಾಂಕ್ರಾಮಿಕವಾದ AH1N1 ವೈರಸ್‌]]ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.<ref name="WTOjune09" /> [[ಯುನೈಟೆಡ್ ಅರಬ್ ಎಮಿರೇಟ್ಸ್|U.A.E]], [[ಈಜಿಪ್ಟ್|ಈಜಿಪ್ಟ್‌]], [[ಗ್ರೀಸ್‌]] ಮತ್ತು [[ಥೈಲೆಂಡ್|ಥೈಲೆಂಡ್‌]]ನಂತಹ ಅನೇಕ ದೇಶಗಳು ಮತ್ತು [[ದಿ ಬಹಮಾಸ್‌]], [[ಫಿಜಿ]], [[ಮಾಲ್ಡೀವ್ಸ್|ಮಾಲ್ಡೀವ್ಸ್‌]] ಮತ್ತು [[ಸೇಶೆಲ್ಸ್‌]]ನಂತಹ ಹಲವು [[ದ್ವೀಪ ರಾಷ್ಟ್ರ]]ಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ [[ಸರಕು ಮತ್ತು ಸೇವೆಗಳು|ಸರಕುಗಳು ಮತ್ತು ಸೇವೆ]]ಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು [[ಆರ್ಥಿಕಯ ತೃತೀಯ ಶ್ರೇಣಿಯ ವಲಯ|ಸೇವಾ ಉದ್ಯಮ]]ಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ವಿಮಾನಯಾನ ಸಂಸ್ಥೆಗಳು, [[ಪ್ರಯಾಣಿಕರ ಹಡಗು|ವಿಹಾರ ನೌಕಾಯಾನದ ಹಡಗು]]ಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು [[ಮನರಂಜನಾ ಉದ್ಯಾನ]]ಗಳು, [[ಮೋಜು ಮಂದಿರ]]ಗಳು, [[ವ್ಯಾಪಾರಿ ಮಳಿಗೆ|ವ್ಯಾಪಾರ ಕೇಂದ್ರ]]ಗಳು, ವಿವಿಧ [[ಸಂಗೀತ ಕೇಂದ್ರ|ಸಂಗೀತ ತಾಣ]]ಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ [[ಆತಿಥ್ಯ ಸೇವೆ]]ಗಳು ಈ ಸೇವಾ ವಲಯಗಳಲ್ಲಿ ಸೇರಿವೆ. == ವ್ಯಾಖ್ಯಾನ == 1941ರಲ್ಲಿ ಹುಂಜಿಕರ್‌ ಮತ್ತು ಕ್ರಾಪ್ಫ್‌ರವರು ಪ್ರವಾಸೋದ್ಯಮದ ಕುರಿಯು ಹೇಳುತ್ತಾ, "[[ಶಾಶ್ವತ ವಸತಿ]]ಯಷ್ಟರ ಮಟ್ಟಿಗೆ ಮಾಡಿಕೊಳ್ಳದ ಮತ್ತು ಯಾವುದೇ ಸಂಪಾದನೆಯ ಚಟುಯವಟಿಕೆಯೊಂದಿಗೆ ಸಂಬಂಧವನ್ನು ಹೊಂದಿರದ ಅನಿವಾಸಿಗಳ ಪ್ರಯಾಣ ಮತ್ತು ಉಳಿಯುವಿಕೆಯಿಂದ ಉದ್ಭವಿಸುವ ವಿದ್ಯಮಾನ ಮತ್ತು ಸಂಬಂಧಗಳ ಸಾಗಣೆಯ ಒಟ್ಟುಮೊತ್ತವೇ ಪ್ರವಾಸೋದ್ಯಮ" ಎಂದು ವ್ಯಾಖ್ಯಾನಿಸಿದ್ದಾರೆ.<ref name="1941define">{{cite book|title=Grundriss der allgemeinen Fremdenverkehrslehre|author=Werner Hunziker and Kurt|oclc=69064371|year=1942}}; cf. ಹಾಸ್ಸೊ ಸ್ಪೋಡ್ ಇನ್ ಗುಂಥರ್ ಹೈಲಿಂಗ್‌ (ಆ.): ಟೂರಿಸಮಸ್‌-ಮ್ಯಾನೇಜ್‌ಮೇಂಟ್‌, ಬರ್ಲಿನ್ 1998</ref> 1976ರಲ್ಲಿ ಇಂಗ್ಲೆಂಡ್‌ನ ಪ್ರವಾಸೋದ್ಯಮ ಸಂಘವು ಪ್ರವಾಸೋದ್ಯಮವನ್ನು ಹೀಗೆ ವ್ಯಾಖ್ಯಾನಿಸಿದೆ: "ಜನರು ಸಾಮಾನ್ಯವಾಗಿ ತಾವು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದಿಂದ ಹೊರಗಿನ ಗಮ್ಯಸ್ಥಾನಕ್ಕೆ ನಡೆಸುವ ತಾತ್ಕಾಲಿಕ, ಅಲ್ಪಾವಧಿಯ ಚಲನೆ ಮತ್ತು ಇಂಥಾ ಪ್ರತೀ ಗಮ್ಯಸ್ಥಾನದಲ್ಲೂ ತಾವಿರುವ ಅವಧಿಯಲ್ಲಿ ಅವರು ನಡೆಸುವ ಚಟುವಟಿಕೆಗಳು ಪ್ರವಾಸೋದ್ಯಮ ಎನಿಸಿಕೊಳ್ಳುತ್ತದೆ. ಇದು ಎಲ್ಲಾ ಉದ್ದೇಶಗಳಿಗಾಗಿರುವ ಸಾಗುವಿಕೆಯನ್ನು ಒಳಗೊಳ್ಳುತ್ತದೆ."{{Citation needed|date=June 2008}} ಪ್ರವಾಸೋದ್ಯಮದಲ್ಲಿ ಪರಿಣತಿಯನ್ನು ಪಡೆದಿರುವ ವೈಜ್ಞಾನಿಕ ಪರಿಣಿತರ ಅಂತರರಾಷ್ಟ್ರೀಯ ಸಂಸ್ಥೆಯು ಪ್ರವಾಸೋದ್ಯಮದ ಕುರಿತು 1981ರಲ್ಲಿ ವ್ಯಾಖ್ಯಾನವೊಂದನ್ನು ನೀಡಿದೆ. ನಿರ್ದಿಷ್ಟ ಚಟುವಟಿಕೆಗಳನ್ನು ಇಚ್ಛಾನುಸಾರ ಆಯ್ಕೆಮಾಡುವ ಹಾಗೂ ಅವುಗಳನ್ನು ಮನೆಯಿಂದ ಹೊರಗಡೆ ಕಾರ್ಯರೂಪಕ್ಕೆ ತರುವಿಕೆಯ ಸ್ವರೂಪದಲ್ಲಿ ಅದು ಪ್ರವಾಸೋದ್ಯಮವನ್ನು ವ್ಯಾಖ್ಯಾನಿಸಿದೆ.<ref>{{cite web|title=The AIEST, its character and aims|url=http://www.aiest.org/org/idt/idt_aiest.nsf/en/index.html|author=International Association of Scientific Experts in Tourism|accessdate=2008-03-29|archive-date=2011-11-26|archive-url=https://web.archive.org/web/20111126143828/http://www.aiest.org/org/idt/idt_aiest.nsf/en/index.html|url-status=dead}}</ref> 1994ರಲ್ಲಿ [[ವಿಶ್ವ ಸಂಸ್ಥೆ]]ಯು "ಪ್ರವಾಸೋದ್ಯಮ ಅಂಕಿ-ಅಂಶಗಳ ಕುರಿತಾದ ತನ್ನ ಶಿಫಾರಸುಗಳಲ್ಲಿ ದೇಶೀಯ ಪ್ರವಾಸೋದ್ಯಮ", ಒಳನಾಡಿನ ಪ್ರವಾಸೋದ್ಯಮ ಮತ್ತು ಹೊರನಾಡಿನ ಎಂಬುದಾಗಿ ಪ್ರವಾಸೋದ್ಯಮವನ್ನು ಮೂರು ಸ್ವರೂಪಗಳಾಗಿ ವರ್ಗೀಕರಿಸಿದೆ. ಒಂದು ನಿರ್ದಿಷ್ಟ ದೇಶದ ನಿವಾಸಿಗಳು ಆ ದೇಶದೊಳಗೇ ಪ್ರಯಾಣಿಸುವುದನ್ನು ದೇಶೀಯ ಪ್ರವಾಸೋದ್ಯಮ ಒಳಗೊಂಡಿದ್ದರೆ, ನಿರ್ದಿಷ್ಟ ದೇಶದಲ್ಲಿ ಅನಿವಾಸಿಗಳು ಪ್ರಯಾಣ ಮಾಡುವುದನ್ನು ಒಳನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ ಹಾಗೂ ನಿವಾಸಿಗಳು ಮತ್ತೊಂದು ದೇಶದಲ್ಲಿ ಪ್ರಯಾಣ ಮಾಡುವುದನ್ನು ಹೊರನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ.{{Citation needed|date=October 2008}} ಪ್ರವಾಸೋದ್ಯಮದ ಮೂರು ಮೂಲ ಸ್ವರೂಪಗಳನ್ನು ಸಂಯೋಜಿಸುವ ಅಥವಾ ಒಗ್ಗೂಡಿಸುವ ಮೂಲಕ, ಪ್ರವಾಸೋದ್ಯಮದ ವಿವಿಧ ವರ್ಗಗಳನ್ನೂ ಸಹ UN ಹುಟ್ಟುಹಾಕಿದೆ. ಅವುಗಳೆಂದರೆ, ದೇಶೀಯ ಪ್ರವಾಸೋದ್ಯಮ ಮತ್ತು ಒಳನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಆಂತರಿಕ ಪ್ರವಾಸೋದ್ಯಮ; ದೇಶೀಯ ಪ್ರವಾಸೋದ್ಯಮ ಮತ್ತು ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರವಾಸೋದ್ಯಮ; ಮತ್ತು ಒಳನಾಡಿನ ಪ್ರವಾಸೋದ್ಯಮ ಹಾಗೂ ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಪ್ರವಾಸೋದ್ಯಮ. [[ಕೊರಿಯಾ ಪ್ರವಾಸೋದ್ಯಮ ಸಂಸ್ಥೆ]]ಯಿಂದ ''ಅಂತರ ನಾಡಿನ ಪ್ರವಾಸೋದ್ಯಮ'' ಎಂಬ ಪದವು ರಚನೆಯಾಗಿದ್ದು, ಕೊರಿಯಾದಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಸುತ್ತಾರೆ.{{Citation needed|date=April 2008}} ರಾಷ್ಟ್ರೀಯ ಪ್ರವಾಸೋದ್ಯಮ ನೀತಿಗಳಿಗೆ ಸಂಬಂಧಿಸಿದ ಕಾರ್ಯನೀತಿಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದನ್ನು ಅಂತರ ನಾಡಿನ ಪ್ರವಾಸೋದ್ಯಮವು ಒಳಗೊಳ್ಳುವುದರ ಮೂಲಕ, ದೇಶಿಯ ಪ್ರವಾಸೋದ್ಯಮಕ್ಕಿಂತ ಭಿನ್ನವಾಗಿದೆ ನಿಲ್ಲುತ್ತದೆ.{{Citation needed|date=April 2008}} {{clarifyme|date=September 2009}}ಅನೇಕ ದೇಶಗಳು ಒಳನಾಡಿನ ಪ್ರವಾಸಿಗರಿಗೆ ಸಂಬಂಧಿಸಿ ತೀವ್ರ ಪೈಪೊಟಿಯನ್ನು ಎದುರಿಸುತ್ತಿರುವುದರಿಂದ{{Citation needed|date=October 2008}}, {{when?}} ಒಳನಾಡ ಪ್ರವಾಸೋದ್ಯಮದ ಪ್ರವರ್ತನೆಯಿಂದ ಅಂತರ ನಾಡಿನ ಪ್ರವಾಸೋದ್ಯಮದ ಪ್ರವರ್ತನೆಗೆ {{when?}}ಪ್ರವಾಸೋದ್ಯಮ ವಲಯವು ಇತ್ತೀಚೆಗೆ ವರ್ಗಾಯಿಸಲ್ಪಟ್ಟಿದೆ. == ವಿಶ್ವ ಪ್ರವಾಸೋದ್ಯಮ ಅಂಕಿಅಂಶಗಳು ಮತ್ತು ಶ್ರೇಯಾಂಕಗಳು == === ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವನ್ನು ಆಧರಿಸಿದ ಹೆಚ್ಚು ಭೇಟಿಗೆ ಒಳಗಾಗುವ ದೇಶಗಳು === {{Main|World Tourism rankings}} 2006 ಮತ್ತು 2008ರ ನಡುವಿನ ಅವಧಿಯಲ್ಲಿನ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ, ಈ ಕೆಳಗಿನ ಹತ್ತು ದೇಶಗಳು ಅತಿ ಹೆಚ್ಚು ಬಾರಿ ಭೇಟಿಗೆ ಒಳಗಾಗಿವೆ ಎಂದು [[ವಿಶ್ವ ಪ್ರವಾಸೋದ್ಯಮ ಸಂಸ್ಥೆ]] ವರದಿಮಾಡಿದೆ. 2006ರ ಅಂಕಿಅಂಶಗಳಿಗೆ ಹೋಲಿಸಿದಾಗ [[ಉಕ್ರೇನ್|ಉಕ್ರೇನ್‌]] ದೇಶವು [[ರಷ್ಯಾ]], [[ಆಸ್ಟ್ರೀಯಾ]] ಮತ್ತು [[ಮೆಕ್ಸಿಕೊ]]ವನ್ನು ಮೀರಿಸಿ [[ಅತ್ಯುತ್ತಮ 10 ಪಟ್ಟಿ|ಅತ್ಯುತ್ತಮ ಹತ್ತರ ಪಟ್ಟಿ]]ಯನ್ನು ಪ್ರವೇಶಿಸಿದೆ <ref name="WTO2008" /> ಮತ್ತು ಅದು 2008ರಲ್ಲಿ ಅದು [[ಜರ್ಮನಿ]]ಯನ್ನೂ ಸಹ ಮೀರಿಸಿದೆ.<ref name="WTO2009" /> 2008ರಲ್ಲಿ [[ಸ್ಪೇನ್‌]]ನ್ನು ಹಿಂದಿಕ್ಕುವ ಮೂಲಕ [[U.S.]] ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ದೇಶಗಳ ಪಟ್ಟಿಯಲ್ಲಿನ ಬಹುಪಾಲು ದೇಶಗಳು [[ಯುರೋಪ್‌|ಯುರೋಪ್‌ ಖಂಡ]]ಕ್ಕೆ ಸೇರಿವೆ. {| class="wikitable sortable" style="margin:1em auto 1em auto;" ! Rank||Country|| [[World Tourism Organization|UNWTO]]<br /> Regional<br />Market||International<br /> tourist<br /> arrivals<br /> (2008)<ref name=WTO2009>{{cite web|year=2009|url=http://www.unwto.org/facts/menu.html|title=UNWTO Tourism Highlights, 2009 Edition|publisher=World Tourism Organization|accessdate=2009-10-04|archive-date=2007-07-10|archive-url=https://web.archive.org/web/20070710190616/http://www.unwto.org/facts/menu.html|url-status=dead}} ''Click on the link "UNWTO Tourism Highlights" to access the pdf report.''</ref>||International<br /> tourist<br /> arrivals<br /> (2007)<ref name="WTO2008"/><ref name=WTO2009/>||International<br /> tourist<br /> arrivals<br /> (2006)<ref name="WTO2008a">{{cite web|year=2008|url=http://unwto.org/facts/eng/pdf/highlights/UNWTO_Highlights08_en_HR.pdf|title=UNWTO Tourism Highlights, 2008 Edition|publisher=World Tourism Organization|accessdate=2009-08-18|archive-date=2011-07-28|archive-url=https://web.archive.org/web/20110728145219/http://unwto.org/facts/eng/pdf/highlights/UNWTO_Highlights08_en_HR.pdf|url-status=dead}}</ref> |- |1||{{flag|France}}||Europe||align="right"|79.3 million||align="right"|81.9 million||align="right"|78.9 million |- |2||{{flag|United States}}||North America||align="right"|58.0 million||align="right"|56.0 million||align="right"|51.0 million |- |3||{{flag|Spain}}||Europe||align="right"|57.3 million||align="right"|58.7 million||align="right"|58.2 million |- |4||{{flag|China}}||Asia||align="right"|53.0 million||align="right"|54.7 million||align="right"|49.9 million |- |5||{{flag|Italy}}||Europe||align="right"|42.7 million||align="right"|43.7 million||align="right"|41.1 million |- |6||{{flag|United Kingdom}}||Europe||align="right"|30.2 million||align="right"|30.9 million||align="right"|30.7 million |- |7|| [26]||Europe||align="right"|25.4 million||align="right"|23.1 million||align="right"|18.9 million |- |8|| [27]||Europe||align="right"|25.0 million||align="right"|22.2 million||align="right"|18.9 million |- |9||[28]||Europe||align="right"|24.9 million||align="right"|24.4 million||align="right"|23.5 million |- |10|| [29]||North America||align="right"|22.6 million||align="right"|21.4 million||align="right"|21.4 million |} === ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣ === 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವಾಗಿದ್ದು, 2007ಕ್ಕೆ ಹೋಲಿಸಿದಾಗ ಈ ಪ್ರಮಾಣದಲ್ಲಿ 1.9%ರಷ್ಟು ಬೆಳವಣಿಗೆ ಕಂಡುಬಂದಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ [[ಯುನೈಟೆಡ್ ಸ್ಟೇಟ್ಸ್ ಡಾಲರ್|US$]]ನ್ನು (642 ಶತಕೋಟಿ [[ಯೂರೊ|ಯುರೊ]]) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.{3/} ಅಂತರರಾಷ್ಟ್ರೀಯ ಪ್ರಯಾಣಿಕ ಸಾರಿಗೆಯಿಂದ ಸಂದಾಯವಾದ ಹಣದ ರಫ್ತು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ, 2008ರಲ್ಲಿ ಸಂದಾಯವಾದ ಒಟ್ಟು ಹಣವು ದಾಖಲೆಯ ಪ್ರಮಾಣವೆನ್ನಬಹುದಾದ 1.1 ಲಕ್ಷ ಕೋಟಿ [[ಯುನೈಟೆಡ್ ಸ್ಟೇಟ್ಸ್ ಡಾಲರ್|US$]]ನ್ನು ಅಥವಾ ದಿನಕ್ಕೆ 3 ಶತಕೋಟಿ [[ಯುನೈಟೆಡ್ ಸ್ಟೇಟ್ಸ್ ಡಾಲರ್|US$]]ಗಿಂತಲೂ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.<ref name="WTOjune09" /> [[ವಿಶ್ವ ಪ್ರವಾಸೋದ್ಯಮ ಸಂಸ್ಥೆ]]ಯು ಈ ಕೆಳಗಿನ ಹತ್ತು ದೇಶಗಳನ್ನು 2008ರಲ್ಲಿ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಗಳಿಸಿದ ಅತ್ಯುತ್ತಮ ಹತ್ತು ದೇಶಗಳಾಗಿ ಪರಿಗಣಿಸಿದೆ.ಇವುಗಳಲ್ಲಿ ಹೆಚ್ಚಿನವು [[ಯುರೋಪ್‌|ಯುರೋಪಿಯನ್‌ ಖಂಡ]]ಕ್ಕೆ ಸೇರಿದವು ಎನ್ನುವುದನ್ನು ಗಮನಿಸಬೇಕು. ಆದರೆ ಸಂಯುಕ್ತ ಸಂಸ್ಥಾನವು ಅತ್ಯುತ್ತಮ ಆದಾಯ ಗಳಿಸುತ್ತಲೇ ಇರುವ ದೇಶವಾಗಿ ಮುಂದುವರಿದಿದೆ. {| class="wikitable sortable" style="margin:1em auto 1em auto;" |- ! Rank||Country||[[World Tourism Organization|UNWTO]]<br />Regional<br />Market||International <br />Tourism<br />Receipts <br />(2008)<ref name=WTO2009/> ||International <br />Tourism<br />Receipts <br />(2007)<ref name="WTO2008"/><ref name=WTO2009/> ||International <br />Tourism<br />Receipts <br />(2006)<ref name="WTO2008a"/> |- |1||{{flag|United States}}||North America||align="right"|$110.1 billion ||align="right"|$96.7 billion ||align="right"|$85.7 billion |- |2||{{flag|Spain}}||Europe||align="right"|$61.6 billion ||align="right"|$57.6 billion||align="right"|$51.1 billion |- |3||{{flag|France}}||Europe ||align="right"|$55.6 billion ||align="right"|$54.3 billion||align="right"|$46.3 billion |- |4||{{flag|Italy}}||Europe ||align="right"|$45.7 billion ||align="right"|$42.7 billion||align="right"|$38.1 billion |- |5||{{flag|China}}||Asia||align="right"|$40.8 billion || style="text-align:right;"|$37.2 billion||align="right"|$33.9 billion |- |6||{{flag|Germany}}||Europe ||align="right"|$40.0 billion ||align="right"|$36.0 billion||align="right"|$32.8 billion |- |7||{{flag|United Kingdom}}||Europe ||align="right"|$36.0 billion ||align="right"|$38.6 billion||align="right"|$33.7 billion |- |8||[32]||Oceania||align="right"|$24.7 billion ||align="right"|$22.3 billion||align="right"|$17.8 billion |- |10||[33]||Europe||align="right"|$22.0 billion ||align="right"|$18.5 billion||align="right"|$16.9 billion |- |9||[34]||Europe||align="right"|$21.8 billion ||align="right"|$18.9 billion ||align="right"|$16.6 billion |} === ಅಂತರರಾಷ್ಟ್ರೀಯ ಪ್ರವಾಸೋದ್ಯಮ ವೆಚ್ಚಗಳು === [[ವಿಶ್ವ ಪ್ರವಾಸೋದ್ಯಮ ಸಂಸ್ಥೆ]]ಯು ಈ ಕೆಳಗಿನ ದೇಶಗಳನ್ನು, 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ವ್ಯಯಿಸಿದ ಹತ್ತು ದೇಶಗಳೆಂಬಂತೆ ಬಿಂಬಿಸಿದೆ. ಐದು ವರ್ಷಗಳ ಒಂದು ಶ್ರೇಣಿಯಲ್ಲಿ, ಜರ್ಮನಿ ಪ್ರವಾಸಿಗರು ಅತಿ ಹೆಚ್ಚು ವ್ಯಯಿಸುವ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.<ref name="WTO2009" /><ref name="wtbjan2009">{{cite journal|year=2009|month=January|title=International Tourism Expenditure|journal=UNWTO World Tourism Barometer|volume=7|issue=1|page=11|publisher=World Tourism Organization|url=http://www.unwto.org/facts/eng/pdf/barometer/UNWTO_Barom09_1_en.pdf|access-date=2009-11-12|archive-date=2013-10-17|archive-url=https://web.archive.org/web/20131017212434/http://www2.unwto.org/facts/eng/pdf/barometer/UNWTO_Barom09_1_en.pdf|url-status=dead}}</ref> {| class="wikitable sortable" style="margin:1em auto 1em auto" |- | ದೇಶ | [[ವಿಶ್ವ ಪ್ರವಾಸೋದ್ಯಮ ಸಂಸ್ಥೆ|UNWTO]]<br />ಪ್ರಾದೇಶಿಕ<br />ಮಾರುಕಟ್ಟೆ | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2008)<ref name="WTO2009" /> | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2007)<ref name="WTO2009" /> | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2006)<ref name="wtbjan2009" /> |- | 1 | {{flag|Germany}} | ಯುರೋಪ್‌ | align="right"|$91.0 ಶತಕೋಟಿ | align="right"|$83.1 ಶತಕೋಟಿ | align="right"|$73.9 ಶತಕೋಟಿ |- | 2 | {{flag|United States}} | ಉತ್ತರ ಅಮೆರಿಕ | align="right"|$79.7 ಶತಕೋಟಿ | align="right"|$76.4 ಶತಕೋಟಿ | align="right"|$72.1 ಶತಕೋಟಿ |- | 3 | {{flag|United Kingdom}} | ಯುರೋಪ್‌‌ | align="right"|$68.5 ಶತಕೋಟಿ | align="right"|$71.4 ಶತಕೋಟಿ | align="right"|$63.1 ಶತಕೋಟಿ |- | 4 | {{flag|France}} | ಯುರೋಪ್‌ | align="right"|$43.1 ಶತಕೋಟಿ | align="right"|$36.7 ಶತಕೋಟಿ | align="right"|$31.2 ಶತಕೋಟಿ |- | 5 | {{flag|China}} | ಏಷಿಯಾ | align="right"|$36.2 ಶತಕೋಟಿ | align="right"|$29.8 ಶತಕೋಟಿ | align="right"|$24.3 ಶತಕೋಟಿ |- | 6 | {{flag|Italy}} | ಯುರೋಪ್‌‌ | align="right"|$30.8 ಶತಕೋಟಿ | align="right"|$27.3 ಶತಕೋಟಿ | align="right"|$23.1 ಶತಕೋಟಿ |- | 7 | {{flag|Japan}} | ಏಷಿಯಾ | align="right"|$27.9 ಶತಕೋಟಿ | align="right"|$26.5 ಶತಕೋಟಿ | align="right"|$26.9 ಶತಕೋಟಿ |- | 8 | {{flag|Canada}} | ಉತ್ತರ ಅಮೆರಿಕ | align="right"|$26.9 ಶತಕೋಟಿ | align="right"|$24.7 ಶತಕೋಟಿ | align="right"|$20.5 ಶತಕೋಟಿ |- | 9 | {{flag|Russia}} | ಯುರೋಪ್‌ | align="right"|$24.9 ಶತಕೋಟಿ | align="right"|$22.3 ಶತಕೋಟಿ | align="right"|$18.2 ಶತಕೋಟಿ |- | 10 | {{flag|Netherlands}} | ಯುರೋಪ್‌ | align="right"|$21.7 ಶತಕೋಟಿ | align="right"|$19.1 ಶತಕೋಟಿ | align="center"|ಲಭ್ಯವಿಲ್ಲ |} === ಹೆಚ್ಚು ಭೇಟಿ ನೀಡಲ್ಪಟ್ಟ ನಗರಗಳು === {| class="wikitable" style="margin:1em auto 1em auto" |- | colspan="12" style="text-align:center;background:#abcdef"|'''ಆಯ್ದ ವರ್ಷಗಳ ಆಧಾರದ ಮೇಲಿನ ಅಂತರರಾಷ್ಟ್ರೀಯ ಪ್ರವಾಸಿಗರ ಅಂದಾಜು ಸಂಖ್ಯೆಯನ್ನು ಪರಿಗಣಿಸಿ ಸಿದ್ಧಗೊಳಿಸಲಾದ ಅತಿ ಹೆಚ್ಚು ಭೇಟಿ ನೀಡಲ್ಪಟ್ಟ ಮೊದಲ 20 ನಗರಗಳು ''' |- ! style="background:#abcdef"|ನಗರ ! style="background:#abcdef"|ದೇಶ ! style="background:#abcdef"|ಅಂತರರಾಷ್ಟ್ರೀಯ<br />ಪ್ರವಾಸಿಗರು<br />(ದಶಲಕ್ಷಗಳು) ! style="background:#abcdef"|ವರ್ಷ/ಟಿಪ್ಪಣಿಗಳು |- style="text-align:left" | | [[ಪ್ಯಾರಿಸ್‌]] | {{FRA}} | align="center"|15.6 | 2007 (ಎಕ್ಸ್‌ಟ್ರಾ-ಮುರೋಸ್‌ ಪ್ರವಾಸಿಗರನ್ನು ಹೊರತುಪಡಿಸಿ)<ref>ಹೆಚ್ಚು ಖಚಿತ ಅಂಕಿಅಂಶಗಳಿಗಾಗಿ ನಿರೀಕ್ಷಿಸುತ್ತಿದೆ [http://www.france24.com/france24Public/en/archives/news/france/20070827-paris-tourism-gloomy-weather-summer-visitors-lodging-hotel.php ಫ್ರಾನ್ಸ್‌ 24] / [http://en.parisinfo.com/uploads/9e//chiffres-cles-2009.pdf ಪ್ಯಾರಿಸ್‌ನ ಪ್ರವಾಸೋದ್ಯಮ ಕಛೇರಿ : ಮುಖ್ಯ ಲಕ್ಷಣಗಳು]</ref> |- style="text-align:left" | | [[ಲಂಡನ್‌]] | {{UK}} | align="center"|14.8 | 2008<ref>{{cite web |title= Key Visitor Statistics - 2008|url= http://www.visitlondonmediacentre.com/images/uploads/London_-_Key_Visitor_Statistics_2008_-_Media_Factsheet.pdf|date= 2009|work= Official website|publisher= Visit London|accessdate=27 September 2009}}</ref> |- style="text-align:left" | | [[ಬ್ಯಾಂಗ್‌ಕಾಕ್‌]] | {{THA}} | align="center"|10.84 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities">{{cite web|date=2009-01-07|url=http://www.euromonitor.com/Trend_Watch_Euromonitor_Internationals_Top_City_Destinations_Ranking|title=Trend Watch: Euromonitor International’s Top City Destinations Ranking|publisher=Euromonitor International|author=Caroline Bremner|accessdate=2009-01-16|archive-date=2009-02-21|archive-url=https://web.archive.org/web/20090221045233/http://www.euromonitor.com/Trend_Watch_Euromonitor_Internationals_Top_City_Destinations_Ranking|url-status=dead}}</ref> |- style="text-align:left" | | [[ಸಿಂಗಾಪುರ|ಸಿಂಗಪೂರ್]] | {{SIN}} | align="center"|10.3 | 2007<ref>{{Cite web |url=http://app.stb.gov.sg/asp/new/new03a.asp?id=8243 |title=ಮೂಲ : ಸಿಂಗಪೂರ್ ಪ್ರವಾಸೋದ್ಯಮ ಮಂಡಳಿ (STB) |access-date=2009-11-12 |archive-date=2008-10-14 |archive-url=https://web.archive.org/web/20081014193958/http://app.stb.gov.sg/asp/new/new03a.asp?id=8243 |url-status=dead }}</ref> |- style="text-align:left" | | [[ನ್ಯೂಯಾರ್ಕ್ ನಗರ]] | {{USA}} | align="center"|9.5 | 2008<ref>{{cite web|title=International Visitors to NYC 2008|url= http://www.nycgo.com/?event=view.article&id=78912|work=Official website|publisher=[[NYC & Company]]|date=2009|accessdate=30 September 2009}}</ref> |- style="text-align:left" | | [[ಹಾಂಗ್ ಕಾಂಗ್]] | {{CHN}} | align="center"|7.94 | 2008 (ಚೀನಾದ ಪ್ರಧಾನ ಭೂಭಾಗವನ್ನು ಹೊರತುಪಡಿಸಿ)<ref>{{cite web|title=Cumulative Sameday and Overnight Visitor Arrivals Summary by Country/Territory of Residence - Jan - Dec 2008|url=http://partnernet.hktb.com/pnweb/primg/Tourism%20Stat%2012%202008.pdf|date=22 January 2009|work= Official website|publisher=[[Hong Kong Tourism Board]]|page=3|accessdate=30 September 2009}}</ref> |- style="text-align:left" | | ದುಬೈ | {{UAE}} | align="center"|6.9 | 2007<ref>{{Cite web |url=http://www.twacademy.co.uk/news/unspne62942-19-0/news_surge_in_dubai_s_accommodation_fuels_increase_in_visitor_demand/index.html |title=ಮೂಲ : ದುಬೈ ಪ್ರವಾಸೋದ್ಯಮ ಮತ್ತು ವಾಣಿಜ್ಯಾ ಮಾರುಕಟ್ಟೆ (DTCM) |access-date=2009-11-12 |archive-date=2010-05-29 |archive-url=https://web.archive.org/web/20100529005735/http://www.twacademy.co.uk/news/unspne62942-19-0/news_surge_in_dubai_s_accommodation_fuels_increase_in_visitor_demand/index.html |url-status=dead }}</ref> |- style="text-align:left" | | [[ಶಾಂಘಾಯ್‌]] | {{CHN}} | align="center"|6.66 | 2007<ref>[http://www.travelmole.com/stories/1126668.php ಮೂಲ: ಶಾಂಘೈ ಪುರಸಭೆ ಪ್ರವಾಸೋದ್ಯಮ ಆಡಳಿತ ಕಮೀಷಮನ್‌. ] {{Webarchive|url=https://web.archive.org/web/20091024053340/http://www.travelmole.com/stories/1126668.php |date=2009-10-24 }}[http://www.travelmole.com/stories/1126668.php Travelmole.com] {{Webarchive|url=https://web.archive.org/web/20091024053340/http://www.travelmole.com/stories/1126668.php |date=2009-10-24 }}</ref> |- style="text-align:left" | | [[ಇಸ್ತಾಂಬುಲ್‌|ಇಸ್ತಾನ್‌ಬುಲ್‌]] | {{TUR}} | align="center"|6.45 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities" /> |- style="text-align:left" | | [[ರೋಮ್‌]] | {{ITA}} | align="center"|6.12 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities" /> |- style="text-align:left" | | [[ಬರ್ಸೆಲೋನಾ|ಬಾರ್ಸಿಲೋನಾ]] | {{ESP}} | align="center"|5.04 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities" /> |- style="text-align:left" | | [[ಸಿಯೊಲ್‌]] | {{KOR}} | align="center"|4.99 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities" /> |- style="text-align:left" | | [[ಮ್ಯಾಡ್ರಿಡ್‌]] | {{ESP}} | align="center"|4.64 | 2008<ref>{{cite web|title=Turistas internacionales con destino Comunidad de Madrid 2008|url=http://www.iet.tourspain.es/informes/documentacion/frontur/MovimientosTuristicosEnFronteras2008.pdf|work=Instituto de Estudios Turísticos|publisher=Tourist Office of Spain|page=97|language=Spanish|trans_title=International Tourists to Madrid 2008|date=8 April 2009|accessdate=30 September 2009|archive-date=7 ಅಕ್ಟೋಬರ್ 2009|archive-url=https://web.archive.org/web/20091007160918/http://www.iet.tourspain.es/informes/documentacion/frontur/MovimientosTuristicosEnFronteras2008.pdf|url-status=dead}}</ref> |- style="text-align:left" | | [[ಮೆಕ್ಕಾ]] | {{SAU}} | align="center"|4.5 | 2007<ref>{{cite web|last=England|first=Andrew|title=Developers drawn to Mecca by boom in building|url=http://www.ft.com/cms/s/0/5b0e7a8a-e320-11dc-803f-0000779fd2ac.html?nclick_check=1|publisher=[[Financial Times]]|date=24 February 2008|accessdate=30 September 2009}}</ref> |- style="text-align:left" | | [[ಕೌಲ ಲಂಪುರ್‌]] | {{MYS}} | align="center"|4.4 | 2007 (ಬಾಹ್ಯ ಅಧ್ಯಯನ ಅಂದಾಜು)<ref name="Top150cities" /> |- style="text-align:left" | | [[ಬೀಜಿಂಗ್‌]] | {{CHN}} | align="center"|4.4 | 2007<ref>{{cite web|title=Market Profiles on Chinese Cities and Provinces - Beijing|url=http://info.hktdc.com/mktprof/china/mpbei.htm|publisher=[[Hong Kong Trade Development Council]]|date=2000-2009|accessdate=30 September 2009}}</ref> |- style="text-align:left" | | [[ಮಾಸ್ಕೋ|ಮಾಸ್ಕೊ]] | {{RUS}} | align="center"|4.1 | 2008<ref>{{cite web|title=Tourist numbers to Moscow drop 19% in 1Q amid financial crisis|url=http://en.rian.ru/russia/20090429/150012697.html|publisher=[[RIA Novosti]]|date=29 April 2009|accessdate=30 September 2009}}</ref> |- style="text-align:left" | | [[ಪ್ರಾಗ್ವೆ]] | {{CZE}} | align="center"|4.1 | 2008<ref>{{cite web|title=Development of incoming tourism to the Czech Republic in 2008|url=http://www.czechtourism.com/eng/uk/docs/press-centre/studies-and-statistics/articles-commentary/statistiky2009.html|work=Official site|publisher=Czech Tourism|date=2009|accessdate=30 September 2009|archive-date=1 ಜನವರಿ 2010|archive-url=https://web.archive.org/web/20100101022709/http://czechtourism.com/eng/uk/docs/press-centre/studies-and-statistics/articles-commentary/statistiky2009.html|url-status=dead}}</ref> |- style="text-align:left" | | [[ಆ‍ಯ್‌ಮ್‌ಸ್ಟರ್‌ಡ್ಯಾಮ್]] | {{NLD}} | align="center"|3.66 | 2008<ref>{{cite web|title=Key Figures Amsterdam 2009: Tourism|url=http://www.os.amsterdam.nl/tabel/13871/|publisher=City of Amsterdam Department for Research and Statistics|date=2009|accessdate=30 September 2009|archive-date=1 ಮೇ 2011|archive-url=https://web.archive.org/web/20110501140135/http://www.os.amsterdam.nl/tabel/13871/|url-status=dead}}</ref> |- style="text-align:left" | | [[ವಿಯನ್ನಾ|ವಿಯೆನ್ನಾ]] | {{AUT}} | align="center"|3.53 | 2008<ref>{{cite web|title=Vienna: Arrivals and overnights in all types of accommodation January - December 2008|url=http://b2b.wien.info/data/n080112.xls|format=XLS|work=B2B official website|publisher=The Vienna Tourist Board|date=20 January 2009|accessdate=30 September 2009}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> |} == ಇತಿಹಾಸ == ಶ್ರೀಮಂತ ಜನರು ಹೆಚ್ಚಾಗಿ [[ಬಹುಭಾಷಾ ತತ್ವ|ಹೊಸ ಭಾಷೆಯನ್ನು ಕಲಿಯಲು]], ಹೊಸ ಸಂಸ್ಕೃತಿಗಳ ಅನುಭವ ಹೊಂದಲು ಮಹಾನ್ ಕಟ್ಟಡಗಳು ಹಾಗೂ ಕಲಾಕೃತಿಗಳನ್ನು ನೋಡಲು ಮತ್ತು ವಿವಿಧ [[ಅಡುಗೆ ಪದ್ದತಿ]]ಗಳ ರುಚಿಯನ್ನು ಸವಿಯಲು ಜಗತ್ತಿನ ದೂರದ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ತುಂಬಾ ಹಿಂದೆ [[ರೋಮನ್‌ ಗಣರಾಜ್ಯ]]ದ ಅವಧಿಯಲ್ಲಿ [[ಬಾಯಿಯೆ|ಬಾಯಿಯೇ]] ನಂತಹ ಸ್ಥಳಗಳು ಶ್ರೀಮಂತರ ಕರಾವಳಿ ವಿಹಾರಧಾಮಗಳಾಗಿದ್ದವು. ''ಪ್ರವಾಸೋದ್ಯಮ'' ಎಂಬ ಪದವನ್ನು 1811ರಿಂದಲೂ ಮತ್ತು ''ಪ್ರವಾಸಿಗ'' ಎಂಬ ಪದವನ್ನು 1840ರಿಂದಲೂ ಬಳಸಲಾಗುತ್ತಿದೆ.<ref>{{cite web|url=http://www.etymonline.com/index.php?l=t&p=16|title=Online Etymology Dictionary: tour|accessdate=2008-03-01}}</ref> 1936ರಲ್ಲಿ [[ರಾಷ್ಟ್ರಗಳ ಸಂಘ|ರಾಷ್ಟ್ರಗಳ ಒಕ್ಕೂಟ]]ವು ''ವಿದೇಶಿ ಪ್ರವಾಸಿಗ'' ನನ್ನು "ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳವರೆಗೆ ವಿದೇಶಕ್ಕೆ ಪ್ರಯಾಣಿಸುವವ" ಎಂದು ವ್ಯಾಖ್ಯಾನಿಸಿದೆ. ಇದರ ನಂತರ ಬಂದ [[ವಿಶ್ವ ಸಂಸ್ಥೆ]]ಯು, ಆರು ತಿಂಗಳವರೆಗಿನ ಗರಿಷ್ಠ ತಂಗುವಿಕೆ ಎಂಬ ಪದಗುಚ್ಛವನ್ನು ಸೇರಿಸುವ ಮೂಲಕ 1945ರಲ್ಲಿ ಆ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಿತು.<ref>{{cite book|url=https://books.google.com/books?id=9dvK2ajv7zIC&pg=PA10&lpg=PA10&dq=league+of+nations+tourism+1936&source=web&ots=CnKfwbh5-5&sig=ejVyw3fgxy5kUwuksgiQTe_8aQU&hl=en|title=Global Tourism|author=Theobald, William F.|year=1998|page=10|isbn=0750640227}}</ref> === ವಿರಾಮದ ಪ್ರಯಾಣ === ಹೆಚ್ಚಾಗುತ್ತಲೇ ಇದ್ದ ಕೈಗಾರಿಕಾ ಜನಸಂಖ್ಯೆಯ ನಡುವೆ [[ವಿರಾಮ|ವಿರಾಮದ ಸಮಯ]]ವನ್ನು ಪ್ರವರ್ತಿಸುವುದಕ್ಕೆ ಸಂಬಂಧಿಸಿದ ಮೊದಲ ಐರೋಪ್ಯ ದೇಶವಾದ [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್‌ ಕಿಂಗ್‌ಡಂ]]{{ndash}}ನಲ್ಲಿನ [[ಕೈಗಾರಿಕಾ ಕ್ರಾಂತಿ]]ಯೊಂದಿಗೆ ವಿರಾಮದ ಪ್ರಯಾಣವು ಹುಟ್ಟಿಕೊಂಡಿತು.{{Citation needed|date=November 2008}} ಪ್ರಾರಂಭದಲ್ಲಿ ಈ ರೀತಿಯ ಪ್ರಯಾಣವು ಉತ್ಪಾದನಾ ಯಂತ್ರಗಳ ಮಾಲೀಕರು, ಆರ್ಥಿಕ ಮಿತಜನತಂತ್ರ, ಕಾರ್ಖಾನೆ ಮಾಲೀಕರು ಮತ್ತು ವ್ಯಾಪಾರಿಗಳಿಗೆ ಅನ್ವಯಿಸುತಿತ್ತು. ಈ ವರ್ಗಗಳು ಹೊಸ [[ಮದ್ಯಮ ವರ್ಗ|ಮಧ್ಯಮ ವರ್ಗ]]ವನ್ನು ಒಳಗೊಂಡಿದ್ದವು.1758ರಲ್ಲಿ [[ಕಾಕ್ಸ್ ಆಂಡ್ ಕಿಂಗ್ಸ್‌|ಕಾಕ್ಸ್‌ ಆಂಡ್ ಕಿಂಗ್ಸ್‌]] ಎಂಬ ಮೊದಲ ಅಧಿಕೃತ ಪ್ರಯಾಣ ಕಂಪನಿಯು ರೂಪುಗೊಂಡಿತು.<ref>{{cite web|url=http://www.coxandkings.co.uk/aboutus-history.aspx|title=Cox & Kings Website|access-date=2009-11-12|archive-date=2011-05-25|archive-url=https://web.archive.org/web/20110525050010/http://www.coxandkings.co.uk/aboutus-history.aspx|url-status=dead}}</ref> ಈ ಹೊಸ ಉದ್ಯಮದ ಬ್ರಿಟಿಷ್ ಮೂಲವು ಅನೇಕ ಜಾಗದ ಹೆಸರುಗಳಲ್ಲಿ ಪ್ರತಿಬಿಂಬಿತವಾಗಿದೆ. [[ಫ್ರಾನ್ಸ್‌‌|ಫ್ರಾನ್ಸ್‌]]ನ [[ಫ್ರೆಂಚ್ ರಿವೀರಾ|ಫ್ರೆಂಚ್ ರಿವಿಯೇರಾ]] ಎಂಬ ಕಡಲತೀರದ ಮೇಲೆ ಸ್ಥಿತವಾಗಿರುವ ಮೊದಲ ಮತ್ತು ಸುಸ್ಥಾಪಿತ ರಜಾದಿನ ವಿಹಾರಧಾಮಗಳಲ್ಲಿ ಒಂದಾದ [[ನೈಸ್‌]]ನಲ್ಲಿ, ಸಮುದ್ರಾಭಿಮುಖದಾದ್ಯಂತದ ಸುದೀರ್ಘವಾದ ಮಟ್ಟಸ ನೆಲವನ್ನು ಇಂದಿಗೂ ಸಹ ''ಪ್ರಾಮನಾಡ್‌ ಡೆಸ್ ಎಂಗ್ಲೈಸ್‌'' ಎಂದೇ ಕರೆಯಲಾಗುತ್ತದೆ. ಉದ್ದೇಶವನ್ನು ಹೊಂದಿರುವ ಅನೇಕ ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲ ಎರಡೂ ಅವಧಿಯಲ್ಲೂ ಉಷ್ಣವಲಯಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಈ ರೀತಿ ಪದೇ ಪದೇ ಭೇಟಿಗೆ ಒಳಗಾಗುವ ಸ್ಥಳಗಳೆಂದರೆ: [[ಕ್ಯೂಬಾ]], [[ಡೊಮಿನಿಕನ್ ಗಣರಾಜ್ಯ|ಡಾಮಿನಿಕನ್ ಗಣರಾಜ್ಯ]], [[ಥೈಲೆಂಡ್‌]], [[ಆಸ್ಟ್ರೇಲಿಯಾ]]ದಲ್ಲಿರುವ [[ಉತ್ತರ ಕ್ವಿನ್‌ಲೆಂಡ್‌|ಉತ್ತರ ಕ್ವಿನ್ಸ್‌ಲೆಂಡ್‌]] ಮತ್ತು [[ಯುನೈಟೆಡ್ ಸ್ಟೇಟ್ಸ್‌|ಸಂಯುಕ್ತ ಸಂಸ್ಥಾನ‌]]ಗಳಲ್ಲಿರುವ [[ಫ್ಲೋರಿಡಾ]].[[ಖಂಡಾಂತರ ಯುರೋಪ್‌‌|ಯುರೋಪ್‌ ಖಂಡ]]ದಲ್ಲಿರುವ ಇನ್ನೂ ಅನೇಕ ಐತಿಹಾಸಿಕ ವಿಹಾರಧಾಮಗಳಲ್ಲಿ, ಹಳೆಯ, ಸುಸ್ಥಾಪಿತ ಅರಮನೆ ಹೊಟೇಲುಗಳು ''ಹೊಟೇಲ್ ಬ್ರಿಸ್ಟಲ್'', ''ಹೊಟೇಲ್ ಕಾರ್ಲ್‌ಟನ್‌'' ಅಥವಾ ''ಹೊಟೇಲ್ ಮೆಜೆಸ್ಟಿಕ್‌'' {{ndash}} ಎಂಬ ಹೆಸರುಗಳನ್ನು ಹೊಂದುವುದರ ಮೂಲಕ, [[ಇಂಗ್ಲೆಂಡ್|ಇಂಗ್ಲಿಷ್‌]] ಗ್ರಾಹಕರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತವೆ. === ಚಳಿಗಾಲದ ಪ್ರವಾಸೋದ್ಯಮ === ವಿವಿಧ ಯುರೋಪಿಯನ್ ದೇಶಗಳಲ್ಲಿ (ಉದಾ:[[ಆಸ್ಟ್ರಿಯಾ|ಆಸ್ಟ್ರೀಯಾ]], [[ಬಲ್ಗೇರಿಯಾ]], [[ಜೆಕ್‌ ರಿಪಬ್ಲಿಕ್‌|ಝೆಕ್‌ ಗಣರಾಜ್ಯ‌]], [[ಫ್ರಾನ್ಸ್‌‌|ಫ್ರಾನ್ಸ್‌]], [[ಜರ್ಮನಿ]], [[ಐಸ್‌ಲೆಂಡ್]], [[ಇಟಲಿ]], [[ನಾರ್ವೆ]], [[ಪೋಲೆಂಡ್‌]], [[ಸ್ಲೊವಾಕಿಯ|ಸ್ಲೋವಾಕಿಯಾ]], [[ಸ್ಪೇನ್‌]], [[ಸ್ವಿಜರ್ಲೆಂಡ್‌]]) ಹಾಗೂ ಕೆನಡಾ, ಸಂಯುಕ್ತ ಸಂಸ್ಥಾನಗಳು‌, ಆಸ್ಟ್ರೇಲಿಯಾ, [[ನ್ಯೂ ಜೀಲ್ಯಾಂಡ್‌]], ಜಪಾನ್‌, ಕೊರಿಯಾ, [[ಚಿಲಿ]] ಮತ್ತು [[ಅರ್ಜೆಂಟೈನಾ]]ದಂತಹ ದೇಶಗಳಲ್ಲಿ ಪ್ರಮುಖ [[ಸ್ಕೀ ರೆಸಾರ್ಟ್|ಸ್ಕೀ ವಿಹಾರಧಾಮ]] (ಹಿಮಜಾರಾಟದ ತಾಣ)ಗಳು ನೆಲೆಗೊಂಡಿವೆ. === ಸಾಮೂಹಿಕ ಪ್ರವಾಸೋದ್ಯಮ === ತಂತ್ರಜ್ಞಾನದಲ್ಲಿ ಸುಧಾರಣೆಗಳು ಕಂಡುಬಂದಾಗ ಮಾತ್ರವೇ ಸಾಮೂಹಿಕ ಪ್ರವಾಸೋದ್ಯಮವು ಅಭಿವೃದ್ಧಿಯಾಗಲು ಸಾಧ್ಯ. ಇದರಿಂದಾಗಿ ವಿರಾಮಕ್ಕೆ ಅರ್ಹವಾದ ಸ್ಥಳಗಳಿಗೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರ [[ಸಾರಿಗೆ|ಸಾಗಣೆ]] ಅಥವಾ ಪ್ರವಾಸ ಕೈಗೂಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಿರಾಮದ ಸಮಯವನ್ನು ಆನಂದದಿಂದ ಕಳೆಯುವುದು ಸಾಧ್ಯವಾಗುತ್ತದೆ. [[ಯುನೈಟೆಡ್ ಸ್ಟೇಟ್ಸ್‌|ಸಂಯುಕ್ತ ಸಂಸ್ಥಾನಗಳಲ್ಲಿ]] ಯುರೋಪಿಯನ್ ಶೈಲಿಯಲ್ಲಿನ ಮೊದಲ [[ಸಾಗರದಡದ ವಿರಾಮಧಾಮ|ಸಾಗರತೀರದ ವಿಹಾರಧಾಮ]]ಗಳು [[ನ್ಯೂಜರ್ಸಿ]]ಯಲ್ಲಿರುವ [[ಅಟ್ಲಾಂಟಿಕ್ ನಗರ, ನ್ಯೂಜರ್ಸಿ|ಅಟ್ಲಾಂಟಿಕ್ ನಗರ]] ಮತ್ತು [[ನ್ಯೂಯಾರ್ಕ್‌]]ನಲ್ಲಿರುವ [[ಉದ್ದದ ದ್ವೀಪ|ಲಾಂಗ್ ಐಲ್ಯಾಂಡ್‌]]ನಲ್ಲಿವೆ. [[ಕಾಂಟಿನೆಂಟಲ್ ಯುರೋಪ್‌|ಯುರೋಪ್‌ ಖಂಡ]]ದಲ್ಲಿನ ಆರಂಭಿಕ ವಿಹಾರಧಾಮಗಳಲ್ಲಿ ಇವುಗಳು ಸೇರಿದ್ದವು [[ಬ್ರುಸೆಲ್ಸ್‌]] ಜನರಿಂದ ಜನಪ್ರಿಯಗೊಳಿಸಲ್ಪಟ್ಟ [[ಒಸ್ಟೆಂಡ್‌]]; [[ಪ್ಯಾರಿಸ್‌|ಪ್ಯಾರಿಸ್‌ ನಿವಾಸಿ]]ಗಳಿಗಾಗಿ ಮೀಸಲಾಗಿದ್ದ [[ಬೌಲೋಗ್‌-ಸುರ್‌-ಮೆರ್‌|ಬೌಲೋನ್‌-ಸುರ್‌-ಮೆರ್‌]] ([[ಪಾಸ್‌-ಡೆ-ಕ್ಯಾಲೈಸ್‌]]) ಮತ್ತು [[ಡೆಯುವಿಲ್ಲೆ]] ([[ಕ್ಯಾಲ್ವಾಡೋಸ್‌]]); ಮತ್ತು 1797ರಲ್ಲಿ [[ಬಾಲ್ಟಿಕ್ ಸಮುದ್ರ|ಬಾಲ್ಟಿಕ್‌ ಸಮುದ್ರ]]ದ ತೀರದಲ್ಲಿನ ಮೊಟ್ಟಮೊದಲ ಕಡಲತೀರದ ವಿಹಾರಧಾಮವಾಗಿ ನಿರ್ಮಿಸಲ್ಪಟ್ಟ [[ಹೈಲಿಜೆಂಡಮ್‌]]. === ವಿಶೇಷ ಲಕ್ಷಣದ ಪ್ರವಾಸೋದ್ಯಮಗಳು === {{mainlist|List of adjectival tourisms}} ಹಲವು ವರ್ಷಗಳ ನಂತರ ಹೊರಹೊಮ್ಮಿರುವ ಪ್ರವಾಸೋದ್ಯಮದ ಅಸಂಖ್ಯಾತ ತಾಣ ಅಥವಾ ವಿಶಿಷ್ಟ ಪ್ರಯಾಣದ ಸ್ವರೂಪಗಳನ್ನು ವಿಶೇಷ ಲಕ್ಷಣದ ಪ್ರವಾಸೋದ್ಯಮ ಎನ್ನಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಗುರಿ ಇರುತ್ತದೆ.ಈ ಉದ್ದೇಶಗಳಲ್ಲಿ ಹಲವು ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಾಮಾನ್ಯವಾದ ಬಳಕೆಯಿಂದ ಅಸ್ತಿತ್ವಕ್ಕೆ ಬಂದಿವೆ.{{Citation needed|date=December 2008}} ಇತರ ಅಸ್ತಿತ್ವಕ್ಕೆ ಬರುತ್ತಿರುವ ವಿಷಯಗಳು ಜನಪ್ರಿಯ ಬಳಕೆಯನ್ನು ಗಳಿಸಿರಬಹುದು ಅಥವಾ ಇಲ್ಲದೆ ಇರಬಹುದು. ಹೆಚ್ಚು ಸಾಮಾನ್ಯ ಪ್ರವಾಸಿ ತಾಣ ಪ್ರವಾಸೋದ್ಯಮ ಮಾರುಕಟ್ಟೆ ಉದಾಹರಣೆಗಳು ಇವುಗಳನ್ನು ಒಳಗೊಂಡಿದೆ: # [[ಕೃಷಿ ಪ್ರವಾಸೋದ್ಯಮ]] # [[ಅಡುಗೆ ಪ್ರವಾಸೋದ್ಯಮ]] # [[ಸಾಂಸ್ಕೃತಿಕ ಪ್ರವಾಸೋದ್ಯಮ]] # [[ಪರಿಸರ ಪ್ರವಾಸೋದ್ಯಮ]] # [[ಪರಂಪರೆಯ ಪ್ರವಾಸೋದ್ಯಮ]] # [[LGBT ಪ್ರವಾಸೋದ್ಯಮ]] # [[ವೈದ್ಯಕೀಯ ಪ್ರವಾಸೋದ್ಯಮ]] # [[ನೌಕಾಯಾನ ಪ್ರವಾಸೋದ್ಯಮ]] # [[ಧಾರ್ಮಿಕ ಪ್ರವಾಸೋದ್ಯಮ]] # [[ಬಾಹ್ಯಕಾಶ ಪ್ರವಾಸೋದ್ಯಮ]] # [[ಯುದ್ಧ ಪ್ರವಾಸೋದ್ಯಮ]] # [[ವನ್ಯಜೀವಿ ಪ್ರವಾಸೋದ್ಯಮ]] == ಇತ್ತೀಚಿನ ಅಭಿವೃದ್ಧಿಗಳು == ಕಳೆದ ಕೆಲವು ದಶಕಗಳಲ್ಲಿ ಪ್ರವಾಸೋದ್ಯಮದಲ್ಲಿ ಏರುಗತಿಯ ವಿದ್ಯಮಾನವು ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಯುರೋಪ್‌‌ನಲ್ಲಿ ಅಲ್ಪಾವಧಿಯ ವಿರಾಮಕ್ಕೆ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ತೀವ್ರ ಏರಿಕೆಯಾಗಿದೆ.{{Citation needed|date=June 2008}} ಪ್ರವಾಸಿಗರು ಮೇಲ್ಮಟ್ಟದ [[ಕೈಯಲ್ಲಿರುವ ಆದಾಯ|ಬಳಕೆಗೆ ಯೋಗ್ಯ ಆದಾಯ]], ಅಧಿಕ ವಿರಾಮ ಸಮಯವನ್ನು ಹೊಂದಿರುವುದರೊಂದಿಗೆ ಶಿಕ್ಷಿತರಾಗಿದ್ದು, ಅವರು ಸುಸಂಸ್ಕೃತ ಅಭಿರುಚಿಯನ್ನು ಹೊಂದಿರುತ್ತಾರೆ.{{Citation needed|date=July 2008}} ಈಗ ಸಾಮೂಹಿಕ ಮಾರುಕಟ್ಟೆಯನ್ನು ಪ್ರತ್ಯೇಕಗೊಳಿಸುವುದರ ಪರಿಣಾಮವಾಗಿ ಕಲತೀರದ ವಿಹಾರಗಳ ಉತ್ತಮ ಗುಣಮಟ್ಟದ ವಸ್ತುಗಳಿಗೆ ಬೇಡಿಕೆ ಇದೆ. [[ಕ್ಲಬ್‌ 18-30]], ಕ್ವಿಟರ್‌ ವಿಹಾರಧಾಮಗಳು, ಕೌಟುಂಬಿಕ ರಜಾದಿನ ಅಥವಾ ಚಿಕ್ಕ ಮಾರುಕಟ್ಟೆ-ಉದ್ದೇಶಿತ [[ಗಮ್ಯಸ್ಥಾನ ಹೋಟೆಲ್‌|ಗಮ್ಯಸ್ಥಾನದ ಹೋಟೆಲ್‌]]ಗಳಂತಹ ಹೆಚ್ಚು ವಿಶಿಷ್ಟವಾದ ಪ್ರಕಾರಗಳನ್ನು ಜನರು ಬಯಸುತ್ತಾರೆ. [[ವಿಶಾಲ-ಗಾತ್ರದ ಬಾಹ್ಯಕಾಶನೌಕೆ|ಜಂಬೊ ಜೆಟ್‌ಗಳು]], [[ಕಡಿಮೆ ದರದ ವಾಹನ|ಕಡಿಮೆ ವೆಚ್ಚದ ವಿಮಾನಗಳು]] ಮತ್ತು ಹೆಚ್ಚು ಸುಲಭವಾಗಿ ಪ್ರವೇಸಿಸಬಹುದಾದ [[ವಿಮಾನ ನಿಲ್ದಾಣ]]ಗಳಂತಹ ತಂತ್ರಜ್ಞಾನ ಮತ್ತು ಸಾರಿಗೆ ಸೌಕರ್ಯಗಳಲ್ಲಿನ ಅಭಿವೃದ್ಧಿಯು ಪ್ರವಾಸೋದ್ಯಮದ ಹಲವು ಪ್ರಕಾರಗಳ ವೆಚ್ಚಗಳನ್ನು ಕಡಿಮೆಗೊಳಿಸಿವೆ. ಯಾವುದೇ ಅವಧಿಯಲ್ಲಿ 500,000ದಷ್ಟು ಜನರು ವಿಮಾನದಲ್ಲಿರುತ್ತಾರೆ ಎನ್ನುವುದನ್ನು WHO ಅಂದಾಜಿಸಿದೆ.<ref>[https://www.theguardian.com/world/feedarticle/8477508 USಗೆ ಪ್ರಯಾಣಿಸುವವರಿಗೆ EU ಹಂದಿ ಜ್ವರದ ಸೂಚನೆ ನೀಡಿತು]. ''ದಿ ಗಾರ್ಡಿಯನ್‌.'' ಏಪ್ರಿಲ್‌ 28, 2009.</ref> ದೀರ್ಘಕಾಲ ಪ್ರವಾಸ ಮಾಡಿದ ಜನರ ನಿವೃತ್ತಿ ವಯಸ್ಸಿನ ಜೀವನಶೈಲಿಯಲ್ಲಿ ಬದಾವಣೆಗಳಾಗಿವೆ. ಇದಕ್ಕಾಗಿ ಪ್ರವಾಸೋದ್ಯಮ ಉತ್ಪನ್ನಗಳ [[ವಿದ್ಯುನ್ಮಾನ ವಾಣಿಜ್ಯ|ಅಂತರಜಾಲ ಮಾರಾಟ]]ಗಳನ್ನು ಸುಲಭಗೊಳಿಸಲಾಗಿದೆ. ಕೆಲವು ಪ್ರವಾಸಿ ಸ್ಥಳಗಳಲ್ಲಿ ಗ್ರಾಹಕರ ವಿನಂತಿಯ ಮೇರೆಗೆ ದರ್ಜಿ ತಯಾರಿಸಿದ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದ ಒಟ್ಟು ಬೆಲೆಯಲ್ಲಿ [[ಸುದೃಡವಾಗಿ ಕಟ್ಟಿದ ಪ್ಯಾಕಿಂಗ್ ಪದಾರ್ಥ]] ನೀಡಲು ಪ್ರಾರಂಭಿಸಿದವು. [[ಸೆಪ್ಟೆಂಬರ್ 11ರ ದಾಳಿ|ಸಪ್ಟೆಂಬರ್ 11 ದಾಳಿ]] ಹಾಗೂ [[ಬಾಲಿ]] ಮತ್ತು ಹಲವು ಯುರೋಪಿಯನ್‌ ನಗರಗಳಂತಹ ಪ್ರವಾಸಿಗರ ಗಮ್ಯಸ್ಥಾನಗಳ ಮೇಲೆ [[ಭಯೋತ್ಪಾದನೆ|ಉಗ್ರಗಾಮಿಗಳ ಬೆದರಿಕೆ]]ಯಂತಹವುಗಳು ಪ್ರವಾಸೋದ್ಯಮವನ್ನು ಕುಂಠಿತಗೊಳಿಸಿದೆ. [[26 ಡಿಸೆಂಬರ್‌ 2004]]ರಲ್ಲಿ [[2004 ಹಿಂದೂ ಮಹಾ ಸಾಗರ ಭೂಕಂಪ]]ದಿಂದಾದ ಸುನಾಮಿಯು [[ಮಾಲ್ಡೀವ್ಸ್|ಮಾಲ್ಡೀವ್ಸ್‌]] ಸೇರಿದಂತೆ [[ಹಿಂದೂ ಮಹಾ ಸಾಗರ]] ಸಾಗರದಲ್ಲಿ ದಡದಲ್ಲಿರುವ [[ಏಷ್ಯಾ ರಾಷ್ಟ್ರಗಳ ಪಟ್ಟಿ|ಏಷ್ಯಾ ರಾಷ್ಟ್ರ]]ಗಳಿಗೆ ಅಪ್ಪಳಿಸಿತು. ಇದರಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು ಹಾಗೂ ಹಲವಾರು ಪ್ರವಾಸಿಗರು ಸತ್ತರು. ಆ ಸ್ಥಳದ ಭಾರಿ ಪ್ರಮಾಣದ [[ಸ್ವಚ್ಛಗೊಳಿಸುವಿಕೆ]] ಕಾರ್ಯಚರಣೆಯು ಅಲ್ಲಿನ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸಿತು ಅಥವಾ ಅದಕ್ಕೆ ತಡೆಯುಂಟುಮಾಡಿತು. ''ಪ್ರವಾಸೋದ್ಯಮ'' ಮತ್ತು ''ಪ್ರಯಾಣ'' ಎಂಬ ಪದಗಳನ್ನು ಕೆಲವೊಮ್ಮೆ ಅದಲು ಬದಲಾಗಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಯಾಣವು ಪ್ರವಾಸೋದ್ಯಮಕ್ಕೆ ಸಮಾನವಾದ ವ್ಯಾಖ್ಯಾನವನ್ನು ಹೊಂದಿದೆ. ಆದರೆ ಪ್ರಯಾಣವು ಹೆಚ್ಚು ಉದ್ದೇಶಪೂರ್ವಕವಾದ ಪ್ರಯಾಣದ ಅರ್ಥವನ್ನು ನೀಡುತ್ತದೆ. ''ಪ್ರವಾಸೋದ್ಯಮ'' ಮತ್ತು ''ಪ್ರವಾಸಿಗ'' ಎಂಬ ಪದಗಳನ್ನು ಕೆಲವೊಮ್ಮೆ ಪ್ರವಾಸಿಗರು ಭೇಟಿನೀಡಿದ ಸಂಸ್ಕೃತಿಗಳು ಅಥವಾ ಸ್ಥಳಗಳಲ್ಲಿ ಗಾಢವಾದ ಆಸಕ್ತಿಯನ್ನು ವ್ಯಕ್ತಪಡಿಸಲು ಹೀನಾರ್ಥವಾಗಿ ಬಳಸುತ್ತಾರೆ. === ನಿರಂತರ ಪ್ರವಾಸೋದ್ಯಮ === "ನಿರಂತರ ಪ್ರವಾಸೋದ್ಯಮವು ಸಾಂಸ್ಕೃತಿಕ ಐಕ್ಯತೆ, ಮೂಲ ಪ್ರಾಕೃತಿಕ ಪ್ರಕ್ರಿಯೆಗಳು, [[ಜೀವವೈವಿದ್ಯತೆ|ಜೈವಿಕ ವೈವಿಧ್ಯತೆ]] ಮತ್ತು ಜೈವಿಕ ಬೆಂಬಲ ವ್ಯವಸ್ಥೆಗಳನ್ನು ನಿರ್ವಹಿಸುವಾಗ ಆರ್ಥಿಕ, ಸಾಮಾಜಿಕ ಮತ್ತು ಕಲಾತ್ಮಕ ಅಗತ್ಯಗಳನ್ನು ಭರಿಸಬಹುದಾದ ಹಾದಿಯಲ್ಲಿ ಎಲ್ಲಾ ಸಂಪನ್ಮೂಲಗಳನ್ನು ನಿರ್ವಹಿಸುವುದನ್ನು ಮುಂದುವರಿಸುವಂತೆ ಯೋಜಿಸುತ್ತದೆ." ([[ವಿಶ್ವ ಪ್ರವಾಸೋದ್ಯಮ ಸಂಸ್ಥೆ]]) [[ನಿರಂತರ ಅಭಿವೃದ್ಧಿ]]ಯು "ಭವಿಷ್ಯದ ಪೀಳಿಗೆ ಅಗತ್ಯಕತೆಗಳನ್ನು ಭರಿಸಲು ಅವರ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪ್ರಸಕ್ತ ಅಗತ್ಯಕತೆಗಳನ್ನು ಭರಿಸುವುದನ್ನು" ಸೂಚಿಸುತ್ತದೆ ([[ಬ್ರುಂಡ್ಟ್‌ಲೆಂಡ್ ಕಮೀಷನ್‌|ವಿಶ್ವ ಪರಿಸರ ಮತ್ತು ಅಭಿವೃದ್ಧಿ ಮಂಡಳಿ]], 1987)<ref>{{cite web |url=http://www.ecotourism.org/webmodules/webarticlesnet/templates/eco_template.aspx?articleid=95&zoneid=2 |title=Sustainable Tourism |publisher=Ecotourism.org |date= |accessdate=2009-09-14 |archive-date=2007-12-19 |archive-url=https://web.archive.org/web/20071219164957/http://www.ecotourism.org/webmodules/webarticlesnet/templates/eco_template.aspx?articleid=95&zoneid=2 |url-status=dead }}</ref> === ಪರಿಸರ-ಪ್ರವಾಸೋದ್ಯಮ === {{Main|Eco-tou rism}} === ವೈದ್ಯಕೀಯ ಪ್ರವಾಸೋದ್ಯಮ === {{Main|Medical tourism}} ವಿವಿಧ ದೇಶಗಳ ನಡುವೆ, ವಿಶೇಷವಾಗಿ [[ಆಗ್ನೇಯ ಏಷ್ಯಾ|ಆಗ್ನೇಯ ಏಷಿಯಾ]], [[ಭಾರತ]], [[ಪೂರ್ವ ಯುರೋಪ್|ಪೂರ್ವ ಯುರೋಪ್‌‌]]ನಲ್ಲಿ ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಕ್ಕೆ ಗಮನಾರ್ಹ ಬೆಲೆ ವ್ಯತ್ಯಾಸವಿದ್ದಾಗ ಮತ್ತು ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವಿವಿಧ ನಿಯಂತ್ರಕ ವೈಜ್ಞಾನಿಕ ಪ್ರಕ್ರಿಯೆಯ ವಲಯಗಳಿದ್ದಲ್ಲಿ (ಉದಾ. [[ದಂತಚಿಕಿತ್ಸಾ ಶಾಸ್ತ್ರ|ದಂತವೈದ್ಯ]]), ದರ ಅಥವಾ ನಿಯತ್ರಕ ವ್ಯತ್ಯಾಸಗಳ ಲಾಭಹೊಂದುವುದಕ್ಕಾಗಿ ಪ್ರಯಾಣ ಮಾಡುವುದನ್ನು ಕೆಲವೊಮ್ಮೆ "ವೈದ್ಯಕೀಯ ಪ್ರವಾಸೋದ್ಯಮ" ಎಂದು ಕರೆಯುತ್ತಾರೆ. === ಶೈಕ್ಷಣಿಕ ಪ್ರವಾಸೋದ್ಯಮ === ಶೈಕ್ಷಣಿಕ ಪ್ರವಾಸೋದ್ಯಮವು ಶಿಕ್ಷಣದ ಬೋಧನೆ ಮತ್ತು ಕಲಿಕೆಯ ಏರುತ್ತಿರುವ ಜನಪ್ರಿಯತೆ ಮತ್ತು ತರಗತಿಯ ವಾತಾವರಣದಿಂದ ಹೊರಗೆ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಭಿವೃದ್ಧಿಯಾಗಿದೆ.{{Citation needed|date=July 2008}} ಶೈಕ್ಷಣಿಕ ಪ್ರವಾಸೋದ್ಯಮದಲ್ಲಿ [[ವಿದ್ಯಾರ್ಥಿ ವಿಚಾರ ವಿನಿಮಯ ಕಾರ್ಯಕ್ರಮ|ವಿದ್ಯಾರ್ಥಿ ವಿಚಾರ ವಿನಿಮಯ ಕಾರ್ಯಕ್ರಮಗಳು]] ಮತ್ತು ಅದ್ಯಯನ ಪ್ರವಾಸ ಅಥವಾ ಕೆಲಸ ಮಾಡಲು ಮತ್ತು ಅಂತರರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಂತಹ ವಿವಿಧ ಪರಿಸರದ ತರಗತಿಯೊಳಗೆ ಕಲಿತ ಕೌಶಲ್ಯಗಳನ್ನು ಅನ್ವಯಿಕೆಯಂತಹ ಸಂಸ್ಕೃತಿಯ ಬಗ್ಗೆ ಕಲಿಯಲು ಇನ್ನೊಂದು ದೇಶಕ್ಕೆ ಭೇಟಿ ನೀಡುವುದು ಒಳಗೊಂಡಂತೆ ಪ್ರವಾಸ ಅಥವಾ ವಿರಾಮದ ಚಟುವಟಿಕೆಯ ಮೇಲೆ ಮುಖ್ಯವಾಗಿ ಕೇಂದ್ರಿಕರಿಸುತ್ತದೆ. ಇತ್ತೀಚಿಗೆ ಸಂಭವಿಸಿದ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಹೆಚ್ಚಿನ ಜನರಲ್ಲಿ ತಮ್ಮ ದೇಶದಾದ್ಯಂತ ಪ್ರಯಾಣಿಸುವ ಬಯಕೆಯಲ್ಲಿ ಏರಿಕೆಯಾಗುತ್ತಿರುವುದು ಕಾಣುತ್ತಿದೆ. ಇದನ್ನು ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಸ್ಥಳೀಯ ಜನರು ವಿದೇಶಕ್ಕೆ ಪ್ರಯಾಣಿಸುವುದಕ್ಕಿಂತ ಹೆಚ್ಚು ದೇಶದೊಳಗೆ 'ಪ್ರಯಾಣಿಸುವುದಕ್ಕೆ' ಆದ್ಯತೆ ನೀಡುತ್ತಾರೆ. ಇದು ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಮತ್ತು ಶೈಕ್ಷಣಿಕ ಪ್ರವಾಸೋದ್ಯಮವನ್ನು ಅಭಿವೃದ್ದಿಸುವುದರಿಂದ ಸ್ಥಳೀಯ ಜನರಿಂದ ಹೆಚ್ಚಿನ ಆದಾಯವನ್ನು ಸೃಷ್ಟಿಸಬಹುದು. === ಇತರ ಅಭಿವೃದ್ಧಿಗಳು === ==== ಸೃಜನಶೀಲ ಪ್ರವಾಸೋದ್ಯಮ ==== ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು [[ಸಾಂಸ್ಕೃತಿಕ ಪ್ರವಾಸೋದ್ಯಮ]]ದ ಪ್ರಕಾರವಾಗಿದ್ದು, ಇದು ಪ್ರವಾಸೋದ್ಯಮದ ಉಗಮದಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚಾಗಿ ಪರಸ್ಪರ ಕಾರ್ಯನಿರ್ವಹಿಸುವ ಶೈಕ್ಷಣಿಕ ಅನುಭವಗಳ ಉದ್ದೇಶಕ್ಕಾಗಿ ಶ್ರೀಮಂತ ಕುಟುಂಬದ ಮಕ್ಕಳು [[ಗ್ರ್ಯಾಂಡ್ ಟೂರ್‌]] ಮಾಡುವ ದಿನಗಳು ಮತ್ತೆ ಬಂದಿರುವುದನ್ನು ಯುರೋಪ್‌‌ನಲ್ಲಿ ಕಾಣಬಹುದು. ಇತ್ತೀಚೆಗೆ ಸಾಂಸ್ಕೃತಿಕ ಮತ್ತು ಕರಕೌಶಲ್ಯಗಳ ಪ್ರವಾಸೋದ್ಯಮ ಸೇರಿದಂತೆ [[ಯುರೋಪ್‌‌ ಮಂಡಳಿ.|ಯುರೋಪಿಯನ್‌ ಕಮೀಷನ್‌]]ಗಾಗಿ ಹಲವಾರು ಯೋಜನೆಗಳನ್ನು ನಿರ್ದೇಶಿಸಿದ ಪ್ರವಾಸೋದ್ಯಮ ಮತ್ತು ವಿರಾಮ ಶಿಕ್ಷಣ ಸಂಸ್ಥೆಯ (ATLAS) ಸದಸ್ಯರಾಗಿರುವ ಕ್ರಿಸ್ಪೈನ್‌ ರೇಮಂಡ್‌ ಮತ್ತು ಗ್ರೇಗ್ ರಿಚರ್ಡ್ಸ್‌‌{{Citation needed|date=July 2008}}ರವರು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮಕ್ಕೆ [[ನಿರಂತರ ಪ್ರವಾಸೋದ್ಯಮ]] ಎನ್ನುವ ತಮ್ಮದೇ ಆದ ಹೆಸರನ್ನು ನೀಡಿದ್ದಾರೆ. ಪರಸ್ಪರ ಕಾರ್ಯನಿರ್ವಹಿಸುವ ಕಾರ್ಯಗಾರ ಮತ್ತು ಅನೌಪಚಾರಿಕ ಕಲಿಕೆ ಅನುಭವಗಳ ಮೂಲಕ ಆತಿಥ್ಯ ವಹಿಸಿದ ಸಮುದಾಯದ [[ಸಂಸ್ಕೃತಿ]]ಯಲ್ಲಿ ಪ್ರಯಾಣಿಕರ ಸಕ್ರಿಯ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರವಾಸೋದ್ಯಮ ಎಂದು "ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ"ವನ್ನು ವ್ಯಾಖ್ಯಾನಿಸಿದ್ದಾರೆ.{{Citation needed|date=July 2008}} ಹಾಗೆಯೇ [[ಸೃಜನಶೀಲ ನಗರಗಳ ಜಾಲ|ಕ್ರಿಯಾಶೀಲಾತ್ಮಕ ನಗರಗಳ ಜಾಲ]]ವನ್ನು ಹೊಂದಿರುವ ಮತ್ತು [[ಸ್ಥಳ (ಭೌಗೋಳಿಕ)|ಸ್ಥಳ]]ದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸಕ್ರಿಯವಾಗಿ ಅರ್ಥೈಹಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ದೃಢಪಡಿಸಿದ ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮದಲ್ಲಿ ತೊಡಗಿ, [[ವಿಶ್ವಾಸಾರ್ಹತೆ (ಭಾಗವಹಿಸುವಿಕೆ)|ವಿಶ್ವಾಸರ್ಹ]] ಅನುಭವವನ್ನು ಹೊಂದಿರುವ [[ಯುನೆಸ್ಕೋ|UNESCO]]ನಂತಹ ಉತ್ತಮ ಅಸ್ತಿತ್ವ ಹೊಂದಿರುವ ಸಂಸ್ಥೆಗಳು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ ಕಲ್ಪನೆಯನ್ನು ಆಯ್ದಕೊಂಡಿದೆ.{{Citation needed|date=June 2008}} ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು ಸಾಂಸ್ಕೃತಿಕ ಪ್ರವಾಸೋದ್ಯಮದ ಒಂದು ಪ್ರಕಾರದಂತೆ, ಪ್ರಯಾಣಿಕರು ಭೇಟಿ ನೀಡಿದ ಆತಿಥ್ಯ ವಹಿಸಿಕೊಂಡ ಸಮುದಾಯದ ಸಂಸ್ಕೃತಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಆಕರ್ಷಿಸುವುದರಿಂದಾಗಿ ಇತ್ತೀಚೆಗೆ ಜನಪ್ರಿಯವಾಗುತ್ತದೆ. ಯುನೈಟೆಡ್‌ ಕಿಂಗ್‌ಡಮ್‌, ದಿ ಬಹಮಾಸ್‌, ಜಮೈಕಾ, ಸ್ಪೇನ್‌, ಇಟಲಿ ಮತ್ತು ನ್ಯೂಜಿಲೆಂಡ್‌ ಸೇರಿದಂತೆ ಹಲವು ದೇಶಗಳು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಈ ಮಾದರಿಯ ಸೇವೆಗಳನ್ನು ನೀಡುತ್ತಿವೆ. ==== ಕರಾಳ ಪ್ರವಾಸೋದ್ಯಮ ==== "ಕರಾಳ" ಪ್ರವಾಸೋದ್ಯಮವು ವಿಶೇಷ ಆಸಕ್ತಿಯ ಪ್ರವಾಸೋದ್ಯಮದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಒಂದು ಕ್ಷೇತ್ರವಾಗಿದೆ ಎಂದು ಲೆನನ್‌ ಮತ್ತು ಫೋಲೆರವರು (2000){{Citation needed|date=September 2008}} ಗುರುತಿಸಿದ್ದಾರೆ. ಈ ಪ್ರಕಾರದ ಪ್ರವಾಸೋದ್ಯಮವು ಯುದ್ಧಭೂಮಿಗಳು, ಭಯಂಕರ ಅಪರಾಧಗಳು ಅಥವಾ [[ಜನಹತ್ಯೆ|ನರಹತ್ಯೆ]]ಯ ಘಟನಾಸ್ಥಳಗಳು, ಉದಾಹರಣೆಗೆ [[ಸ್ಥಳ ನಿರ್ಬಂಧ|ಕೈದಿ ಶಿಬಿರ]]ದಂತಹ "ಕರಾಳ" ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ. [[ಕರಾಳ ಪ್ರವಾಸೋದ್ಯಮ]]ವು ಕೆಳಗಿನ ತೀವ್ರರೂಪದ ನೈತಿಕ ಮತ್ತು ಸೈದ್ಧಾಂತಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ: ಪ್ರವಾಸಿಗರ ಭೇಟಿಗೆ ಇಂತಹ ಸ್ಥಳಗಳು ಲಭ್ಯವಿರಬೇಕೆ ಮತ್ತು ಹಾಗೆ ಲಭ್ಯವಿದ್ದಲ್ಲಿ, ಯಾವ ರೀತಿಯ ಜನಪ್ರಿಯತೆ ಒಳಗೊಂಡಿರಬೇಕು. ಶೋಕ, ಸ್ಮರಣೆ, ಭೀಕರ ಕೌತುಕ ಅಥವಾ ಮನರಂಜನೆಯಂತಹ ವಿವಿಧ ಪ್ರೇರಣೆಯಿಂದ ಪ್ರವಾಸ ಮಾಡುವ ಮನಸ್ಸು ಸೃಷ್ಟಿಯಾಗಬೇಕಾಗಿರುವುದರಿಂದ ಕರಾಳ ಪ್ರವಾಸೋದ್ಯಮವು ಒಂದು [[ಚಿಕ್ಕ ಮಾರುಕಟ್ಟೆ]]ಯಾಗಿಯೇ ಉಳಿದಿದೆ. ಇದರ ಮೂಲವು ಉತ್ಸವ ಮೈದಾನಗಳು ಮತ್ತು ಮಧ್ಯ ಕಾಲೀನ ಉತ್ಸವಗಳಲ್ಲಿ ಹುಟ್ಟಿಕೊಂಡಿದೆ.<ref>ಟೂರಿಸಮ್‌ ಪ್ರಿನ್ಸಿಪಲ್ಸ್‌ ಆಂಡ್‌ ಪ್ರ್ಯಾಕ್ಟಿಸ್‌, C. ಕೂಪರ್‌, J. ಫ್ಲೆಚರ್‌, A. ಫಿಯಲ್‌, D. ಗಿಲ್ಬರ್ಟ್‌, S. ವ್ಯಾನ್ಹಿಲ್‌, [[ಪಿಯರ್ಸನ್‌ ಎಜ್ಯುಕೇಶನ್‌]], ಮೂರನೇ ಆವೃತ್ತಿ, ಮ್ಯಾಡ್ರಿಡ್‌ 2005</ref> == ಅಭಿವೃದ್ಧಿ == [[ಚಿತ್ರ:2005xtoursim receipts.PNG|thumb|2005ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದ ಹಣ]] [[ಚಿತ್ರ:KLCC twin towers1.JPG|thumb|ಪೆಟ್ರೋನಾಸ್ ಅವಳಿ ಗೋಪುರಗಳು, ಕೌಲ ಲಂಪುರ್‌, ಮಲೇಷಿಯಾ.]] [[ವಿಶ್ವ ಪ್ರವಾಸೋದ್ಯಮ ಸಂಸ್ಥೆ]]ಯು (UNWTO) ಅಂತರರಾಷ್ಟ್ರೀಯ ಪ್ರವಾಸೋದ್ಯಮ ಸರಾಸರಿ ವಾರ್ಷಿಕ 4 % ದರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವುದು ಎಂದು ಭವಿಷ್ಯ ನುಡಿದಿದೆ.<ref name="predict">{{cite web| year = 2004| url = http://www.world-tourism.org/market_research/facts/market_trends.htm| title = Long-term Prospects: Tourism 2020 Vision| publisher = World Tourism| access-date = 2009-11-12| archive-date = 2004-06-19| archive-url = https://web.archive.org/web/20040619001112/http://www.world-tourism.org/market_research/facts/market_trends.htm| url-status = dead}}</ref> [[ವಿದ್ಯುನ್ಮಾನ ವಾಣಿಜ್ಯ|ಈ-ವಾಣಿಜ್ಯ]]ದ ಉಗಮದೊಂದಿಗೆ ಪ್ರವಾಸೋದ್ಯಮ ಉತ್ಪನ್ನಗಳು ಅಂತರಜಾಲದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಒಂದಾಗಿವೆ. {{Citation needed|date=June 2008}} ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳು ಮಧ್ಯವರ್ತಿಗಳ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಸೌಲಭ್ಯವನ್ನು ಒದಗಿಸುವವರು (ಹೋಟೆಲ್‌ಗಳು, ವಿಮಾನಯಾನ, ಇತ್ಯಾದಿ.) ತಮ್ಮದೇ ಆದ ಸೇವೆಗಳನ್ನು ನೇರವಾಗಿ ಮಾರಾಟ ಮಾಡಬಹುದು. ಇದು ಆನ್‌ಲೈನ್ ಮತ್ತು ಸಾಂಪ್ರದಾಯಿಕ ಅಂಗಡಿಗಳೆರಡರಿಂದಲೂ ಮಧ್ಯವರ್ತಿಗಳ ಮೇಲೆ ಒತ್ತಡವನ್ನು ಹೇರುತ್ತದೆ. ಇದು ಜಾಗತಿಕವಾಗಿ ತಲಾ ಪ್ರವಾಸೋದ್ಯಮ ವೆಚ್ಚ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿರುವ ದೇಶದ ಶ್ರೇಯಾಂಕದ ನಡುವೆ ಬಲವಾದ ಸಂಬಂಧವಿದೆ ಎನ್ನುವುದನ್ನು ಸೂಚಿಸುತ್ತದೆ.<ref name="correl">{{cite web| year = 2007| url = http://global-culture.org/blog/2007/01/27/airports-tourists/| title = airports & tourists| publisher = Global Culture| access-date = 2009-11-12| archive-date = 2009-06-05| archive-url = https://web.archive.org/web/20090605113933/http://global-culture.org/blog/2007/01/27/airports-tourists/| url-status = dead}}</ref> ಪ್ರವಾಸೋದ್ಯಮವು ಪ್ರಮುಖ ಆರ್ಥಿಕ ಕೊಡುಗೆಯನ್ನು ನೀಡುವುದಲ್ಲದೆ, ದೇಶದ [[ಸಮುದಾಯ ಆಧಾರಿತ ಅರ್ಥಶಾಸ್ತ್ರ|ಸ್ಥಳೀಯ ಆರ್ಥವ್ಯವಸ್ಥೆ]]ಯ ಲಾಭಕ್ಕಾಗಿ ಜಾಗತಿಕ ಸಂಪನ್ಮೂಲವನ್ನು ಬಳಸುವ ಅಂತರಾಷ್ಟ್ರೀಯ ನಾಗರಿಕರಲ್ಲಿ ನಂಬಿಕೆಯ ಮಟ್ಟದ ಸೂಚಕವಾಗಿದೆ. ಹಾಗಾಗಿ ಪ್ರವಾಸೋದ್ಯಮದಲ್ಲಿನ ಅಭಿವೃದ್ಧಿಯ ಮುಂದಾಲೋಚನೆಗಳು ಪ್ರತಿ ದೇಶದ ಭವಿಷ್ಯದಲ್ಲಿ ಅನುಸರಿಸುವ ತುಲನಾತ್ಮಕ ಪ್ರಭಾವದ ಸೂಚಕದಂತೆ ಸೇವೆ ಸಲ್ಲಿಸಬಹುದು. [[ಬಾಹ್ಯಕಾಶ ಪ್ರವಾಸೋದ್ಯಮ]]ವು 21ನೇ ಶತಮಾನದ ಮೊದಲ ಕಾಲಭಾಗದ ಅವಧಿಯಲ್ಲಿ ಚಾಲನೆಗೊಳ್ಳುವ ಸಾಧ್ಯತೆ ಇದೆ. ಆದರೂ ಹಲವು [[ಬಾಹ್ಯಕಾಶ ಎಲಿವೇಟರ್‌]]ನಂತಹ [[ಬಾಹ್ಯಕಾಶ ಪ್ರಯಾಣ]]ದ ವೆಚ್ಚವನ್ನು ಕಡಿಮೆಮಾಡುವ ತಂತ್ರಜ್ಞಾನ ಬರುವವರೆಗೆ ಸಾಂಪ್ರದಾಯಿಕ ಗಮ್ಯಸ್ಥಾನಗಳೊಂದಿಗೆ ಹೋಲಿಸಿದಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ.{{Citation needed|date=November 2008}} ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ [[ಸೌರ ಶಕ್ತಿ|ಸೌರಶಕ್ತಿ-ಚಾಲಿತ]] ವಿಮಾನಗಳು ಅಥವಾ ದೊಡ್ಡ ಪ್ರಮಾಣದ [[ವಾಯುನೌಕೆ]]ಗಳನ್ನು ಆಧರಿಸಿದ ವಾಯುನೌಕಾ ಹೋಟೆಲ್‌ಗಳನ್ನು ತಯಾರಿಸುವ ಸಾಧ್ಯತೆ ಇದೆ.{{Citation needed|date=November 2008}} ದುಬೈಯಲ್ಲಿ ನಿರ್ಮಾಣದ ಹಂತದಲ್ಲಿರುವ [[ಹೈಡ್ರೊಪೋಲಿಸ್‌]]ನಂತಹ ಅಂತರ್ಜಲ ಹೋಟೆಲ್‌ಗಳು 2009ರಲ್ಲಿ ಆರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ಸಾಗರದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದ ಪ್ರಯಾಣಿಕರ ಹಡಗುಗಳು ಮತ್ತು [[ಸೀಸ್ಟೀಡಿಂಗ್‌|ತೆಲುವ ನಗರ]]ಗಳನ್ನು ಸ್ವಾಗತಿಸುವರು.{{Citation needed|date=November 2008}} === ಇತ್ತೀಚಿನ ವಿದ್ಯಮಾನ === [[2000ನೇ ಇಸವಿಯ ಅಂತ್ಯದಲ್ಲಿನ ಕುಸಿತ|2000ರ ಕೊನೆಯ ಆರ್ಥಿಕ ಹಿಂಜರಿತ]]ದ ಫಲಿತಾಂಶವಾಗಿ, ಅಂತರರಾಷ್ಟ್ರೀಯ ಆಗಮನಗಳಲ್ಲಿ 2008ರ ಜೂನ್‌ನಲ್ಲಿ ಪ್ರಾರಂಭದಲ್ಲಿ ಭಾರಿ ಕುಸಿತವನ್ನು ಅನುಭವಿಸಿತು.2007ಯಿಂದ 2008ವರೆಗಿನ ಅಭಿವೃದ್ಧಿಯು 2008ರ ಮೊದಲ ಎಂಟು ತಿಂಗಳ ಅವಧಿಯಲ್ಲಿ ಕೇವಲ 3.7% ಆಗಿದೆ. [[ಅಮೆರಿಕನ್ನರು|ಅಮೆರಿಕಾ]] ತನ್ನ ವಿಸ್ತರಣ ದರ ಕಡಿಮೆ ಮಾಡಿ, 2008ರ ಜನವರಿಯಿಂದ ಆಗಸ್ಟವರೆಗೆ 6%ರಷ್ಟು ಅಭಿವೃದ್ಧಿಯನ್ನು ಕಾಯ್ದುಕೊಳ್ಳುತ್ತಾ, ಉತ್ತಮ ಸ್ಪರ್ಧೆ ನೀಡುತ್ತಿರುವಾಗ, ಏಷಿಯಾ ಮತ್ತು ಫೆಸಿಫಕ್ ಮಾರುಕಟ್ಟೆಗಳು ಇದರ ಪ್ರಭಾವಕ್ಕೆ ಒಳಗಾಗಿದೆ ಮತ್ತು ಯುರೋಪ್‌‌ ಮಾರುಕಟ್ಟೆಯು ಉತ್ತರ ಧ್ರುವದ ಬೇಸಿಗೆ ತಿಂಗಳಲ್ಲಿ ತಟಸ್ಥವಾಗಿತ್ತು. ಅದೇ ಅವಧಿಯಲ್ಲಿ ಕೇವಲ [[ಮಧ್ಯ ಪ್ರಾಚ್ಯ|ಮಧ್ಯ ಪೂರ್ವ]] ರಾಷ್ಟ್ರಗಳು 2007ರಲ್ಲಿ ಹೋಲಿಸಿದಾಗ 17%ರಷ್ಟು ಅಭಿವೃದ್ಧಿ ಹೊಂದುವುದರೊಂದಿಗೆ ತಮ್ಮ ವೇಗದ ಅಭಿವೃದ್ಧಿಯೊಂದಿಗೆ ಮುಂದುವರಿದಿದ್ದವು.<ref name="WTOBarometer08">{{cite web|url=http://unwto.org/facts/eng/pdf/barometer/UNWTO_Barom08_3_en_Excerpt.pdf|title=UNWTO World Tourism Barometer October 2008|author=[[World Tourism Organization]]|publisher=UNWTO|year=2008|month=October|accessdate=2008-11-17|format=PDF|archive-date=2011-07-28|archive-url=https://web.archive.org/web/20110728151853/http://unwto.org/facts/eng/pdf/barometer/UNWTO_Barom08_3_en_Excerpt.pdf|url-status=dead}} ಸಂಪುಟ 6, ಸಂಚಿಕೆ 3</ref> ಅಂತರರಾಷ್ಟ್ರೀಯ ಪ್ರವಾಸೋದ್ಯಮ ಬೇಡಿಕೆಯಲ್ಲಿನ ಈ ಕುಂಠಿತವು 2008ರ ಸಪ್ಟೆಂಬರ್‌ನಲ್ಲಿ ಋಣಾತ್ಮಕವಾದ ಅಭಿವೃದ್ಧಿಯೊಂದಿಗೆ ವಾಯು ಸಾರಿಗೆ ಉದ್ಯಮದಲ್ಲಿಯೂ ಸಹ ಪ್ರತಿಫಲಿಸಿದೆ ಮತ್ತು ಸಪ್ಟೆಂಬರ್‌ನಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ 3.3%ರಷ್ಟು ಅಭಿವೃದ್ಧಿ ಕಂಡಿದೆ. ಹೋಟೆಲ್ ಉದ್ಯಮವು ಸಹ ಕೊಠಡಿಗಳ ಬಾಡಿಗೆ ಪಡೆಯುವವರ ಸಂಖ್ಯೆಯು ಕಡಿಮೆಯಾಗುತ್ತಿರುವುದನ್ನು ವರದಿಮಾಡಿದೆ.<ref name="WTOBarometer08" /> ಸಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ [[2008–2009ರ ಜಾಗತಿಕ ಹಣಕಾಸಿನ ಬಿಕ್ಕಟ್ಟು|ಜಾಗತಿಕ ಆರ್ಥಿಕ ಬಿಕ್ಕಟ್ಟು]]ನ ಪರಿಣಾಮವಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಯು ನಾಟಕೀಯವಾಗಿ ಹಾನಿಗೊಂಡದ್ದರಿಂದ, 2008ರ ಉಳಿದ ಭಾಗದಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿಯೂ ಕುಂಠಿತವನ್ನು ನಿರೀಕ್ಷಿಸಲಾಗಿದೆ ಮತ್ತು ಅತಿ ಹೆಚ್ಚು ವ್ಯಯಿಸುವ ದೇಶಗಳಲ್ಲಿ ಹೆಚ್ಚಿನವು ಈಗಾಗಲೇ [[ಹಿಂಜರಿತ]]ದ ಪ್ರಭಾವಕ್ಕೆ ಒಳಗಾಗಿದ್ದು, [[ಬಿಕ್ಕಟ್ಟು (ಆರ್ಥಿಕ)|ಆರ್ಥಿಕ ಬಿಕ್ಕಟ್ಟು]]ನಿಂದ ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಪ್ರಭಾವವುಂಟಾಗಬಹುದೆಂಬ ನಿರೀಕ್ಷೆಯೊಂದಿಗೆ ಬೇಡಿಕೆಯ ಅಭಿವೃದ್ಧಿಯಲ್ಲಿನ ಈ ಕುಂಠಿತವು 2009ರವರೆಗೆ ಮುಂದುವರಿಯಬಹುದೆಂದು ಅಂದಾಜಿಸಲಾಗಿದೆ.<ref name="WTOBarometer08" /> 2009ರ ಮೊದಲ ನಾಲ್ಕು ತಿಂಗಳುಗಳಲ್ಲಿ 8%ರಷ್ಟು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನದಲ್ಲಿ ಕುಸಿತ ಕಾಣುವುದರೊಂದಿಗೆ ಋಣಾತ್ಮಕ ಪೃವೃತ್ತಿಯು ಹೆಚ್ಚುತ್ತಾ ಹೋಯಿತು ಮತ್ತು [[2009 ದೊಡ್ಡ ಪ್ರಮಾಣದ ಸಾಂಕ್ರಾಮಿಕ ಜ್ವರ|ಸಾಂಕ್ರಾಮಿಕ AH1N1 ವೈರಸ್‌]] ತೀವ್ರಗತಿಯಲ್ಲಿ ಹರಡುವುದರಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಕುಸಿತದ ದರವು ಹೆಚ್ಚಾಗಿತ್ತು.<ref name="WTOjune09" /> == ಗ್ಯಾಲರಿ == {{Gallery |title= |width=165 |lines=3 |File:Parthenon.JPG|[[ಪಾರ್ತೆನಾನ್]]<br /> [[ಅಥೆನ್ಸ್]], [[ಗ್ರೀಸ್]] |File:Belvedere Vienna June 2006 010.jpg|[[ಬೆಲ್ವೆಡೆರೆ (ಅರಮನೆ)|ಬೆಲ್ವೆಡೆರೆ ಅರಮನೆ]]<br /> [[ವಿಯೆನ್ನ]], [[ಆಸ್ಟ್ರಿಯ]] |File:Dublin castle.JPG|[[Dublin Castle]]<br /> [[ಐರ್ಲೆಂಡ್‌ ಗಣರಾಜ್ಯ|ಐರ್ಲೆಂಡ್]] |File:StBasile SpasskayaTower Red Square Moscow.hires.jpg|[[Red Square]]<br /> [[ಮಾಸ್ಕೋ]], [[ರಷ್ಯಾ]] |File:Foz de Iguaçu 27 Panorama Nov 2005.jpg|[[Iguazu Falls]]<br /> [[ಅರ್ಜೆಂಟೀನ]]{{ndash}} [[ಬ್ರೆಜಿಲ್]] ಗಡಿ |File:Galapagos.jpg|[[ಗಲಾಪಗಸ್ ದ್ವೀಪಗಳು]]<br /> [[ಎಕ್ವಡಾರ್]] |File:CascateniagaraMAM5.JPG|[[ನಯಾಗರ ಜಲಪಾತ]]<br /> [[ಕೆನಡಾ]]{{ndash}} ಯುಎಸ್‌ಎ ಗಡಿ ||[[N Seoul Tower]]<br /> [[ದಕ್ಷಿಣ ಕೊರಿಯಾ]] |File:Raffles hotel.jpg|[[Raffles Hotel]]<br /> [[ಸಿಂಗಾಪುರ]] |File:Dubai Skyline on 10 January 2008.jpg|[[ದುಬೈ]]<br /> [[ಯುನೈಟೆಡ್ ಅರಬ್ ಎಮಿರೇಟ್ಸ್]] }} == ಇದನ್ನೂ ನೋಡಿರಿ == * [[ಪ್ರವಾಸೋದ್ಯಮದಲ್ಲಿ ಐತಿಹಾಸಿಕ ದಾಖಲೆ]] * [[ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ವರದಿ]] * [[ವಿಶ್ವ ಪ್ರವಾಸೋದ್ಯಮ ಸಂಸ್ಥೆ|<span class="goog-gtc-fnr-highlight">ವಿಶ್ವ ಪ್ರವಾಸೋದ್ಯಮ ಸಂಸ್ಥೆ</span>]] * [[ವಿಶ್ವ ಪ್ರಯಾಣ ಪರೀಕ್ಷಕ]] * [[ವಿಶ್ವ ಕೇಂದ್ರಿತ ಪ್ರವಾಸೋದ್ಯಮದ ಶಿಕ್ಷಣಿಕ ಸಂಸ್ಥೆ]] == ಆಕರಗಳು == {{Reflist}} == ಹೊರಗಿನ ಕೊಂಡಿಗಳು == {{sisterlinks|Tourism}} * [http://www.tia.org/Travel/econimpact.asp ಆರ್ಥಿಕ ಸಂಶೋಧನೆ: ಪ್ರಯಾಣ ಮತ್ತು ಪ್ರವಾಸೋದ್ಯಮದ ಆರ್ಥಿಕ ಪ್ರಭಾವಗಳು] {{Webarchive|url=https://web.archive.org/web/20080616005009/http://www.tia.org/Travel/econimpact.asp |date=2008-06-16 }}. ಅಮೆರಿಕದ ಪ್ರಯಾಣ ಉದ್ಯಮ ಸಂಸ್ಥೆ. 2004 * [http://www.nal.usda.gov/ric/ricpubs/tourism.html ಗ್ರಾಮೀಣ ಅಮೆರಿಕದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ] {{Webarchive|url=https://web.archive.org/web/20081218144247/http://www.nal.usda.gov/ric/ricpubs/tourism.html |date=2008-12-18 }}. USDA, [[ಯುನೈಟೆಡ್ ಸ್ಟೇಟ್ಸ್‌ ರಾಷ್ಟ್ರೀಯ ಕೃಷಿ ಗ್ರಂಥಾಲಯ|ರಾಷ್ಟ್ರೀಯ ಕೃಷಿ ಗ್ರಂಥಾಲಯ]], ಗ್ರಾಮೀಣ ಮಾಹಿತಿ ಕೇಂದ್ರ. 2004 * [http://www.csrees.usda.gov/nea/economics/in_focus/small_business_if_tourism.html ಗ್ರಾಮೀಣ ಪ್ರವಾಸೋದ್ಯಮ] {{Webarchive|url=https://web.archive.org/web/20081223053001/http://www.csrees.usda.gov/nea/economics/in_focus/small_business_if_tourism.html |date=2008-12-23 }}. USDA, ಕೋಆಪರೇಟಿವ್ ಸ್ಟೇಟ್ ರೀಸರ್ಚ್‌, ಶಿಕ್ಷಣ ಮತ್ತು ವಿಸ್ತರಣೆ ಸೇವೆ. * [http://ric.nal.usda.gov/nal_display/index.php?info_center=5&amp;tax_level=2&amp;tax_subject=211&amp;topic_id=1169 ಗ್ರಾಮೀಣ ಪ್ರವಾಸೋದ್ಯಮ ಸಂಪನ್ಮೂಲಗಳು] {{Webarchive|url=https://web.archive.org/web/20081204193000/http://ric.nal.usda.gov/nal_display/index.php?info_center=5&tax_level=2&tax_subject=211&topic_id=1169 |date=2008-12-04 }} USDA, ರಾಷ್ಟ್ರೀಯ ಕೃಷಿ ಗ್ರಂಥಾಲಯ, ಗ್ರಾಮೀಣ ಮಾಹಿತಿ ಕೇಂದ್ರ. * [http://www.oecd.org/department/0,3355,en_2649_34389_1_1_1_1_1,00.html ಪ್ರವಾಸೋದ್ಯಮ: ವಾಣಿಜ್ಯೋದ್ಯಮ, SMEಗಳು ಮತ್ತು ಸ್ಥಳೀಯ ಅಭಿವೃದ್ಧಿಗಾಗಿರುವ OECD ಕೇಂದ್ರ] ವು ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ನೀತಿಗಳಲ್ಲಿ ಅಂತರರಾಷ್ಟ್ರೀಯ ಒಲವುಗಳ ಅಂಕಿಅಂಶಗಳು ಮತ್ತು ಮಾಹಿತಿಗಾಗಿರುವ ಮೌಲ್ಯಯುತ ಸಂಪನ್ಮೂಲವಾಗಿದೆ. * {{PDFlink|[http://www.kc.frb.org/publicat/econrev/Pdf/3q03wilk.pdf Travel and Tourism: An Overlooked Industry in the U.S. and Tenth District]|595&nbsp;KB}}. ಚಾದ್‌ ವಿಲ್ಕರ್ಸನ್‌ರವರಿಂದ. ಆರ್ಥಿಕ ವಿಮರ್ಶೆ, ಮೂರನೇ ತ್ರೈಮಾಸಿಕ 2003. ಕ್ಯಾನ್ಸಾನ್‌ನಲ್ಲಿರುವ [[ಫೆಡರಲ್‌ ರಿಸರ್ವ್ ವ್ಯವಸ್ಥೆ|ಫೆಡರಲ್ ರಿಸರ್ವ್ ಮಂಡಳಿ]]. {{Tourism}} [[ವರ್ಗ:ಸೇವಾ ವಲಯಗಳು]] [[ವರ್ಗ:ಮನರಂಜನೆ]] [[ವರ್ಗ:ಪ್ರವಾಸೋದ್ಯಮ]] [[ವರ್ಗ:ಭೌಗೋಳಿಕ ಪ್ರವಾಸೋದ್ಯಮ]] [[ur:سیاح]] ew6k5qwvzpi5oxdapcp5d97zxrq1v95 1305848 1305845 2025-06-04T09:07:51Z Successalltime87 90571 1305848 wikitext text/x-wiki [[ಚಿತ್ರ:Paris 06 Eiffelturm 4828.jpg|thumb|ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್‌ ವಿಶ್ವದ ಅತಿ ಹೆಚ್ಚು ಪ್ರಯಾಣಿಕರು ಭೇಟಿ ನೀಡಿದ ದೇಶವಾಗಿದೆ.[2][4]]] [[ಚಿತ್ರ:Alhambradesdegeneralife.jpg|thumb|ದಿ ಅಲ್ಹಾಂಬ್ರಾ, ಗ್ರ್ಯಾನಡಾ, ಸ್ಪೇನ್‌.]] [[ಚಿತ್ರ:Times Square 112808(2).jpg|thumb|ನ್ಯೂಯಾರ್ಕ್‌ ನಗರದಲ್ಲಿರುವ ಟೈಮ್ಸ್‌ ಸ್ಕ್ವಾರ್‌, ಯುನೈಟೆಡ್ ಸ್ಟೇಟ್ಸ್‌.]] [[ಚಿತ್ರ:GreatWallNearBeijingWinter.jpg|thumb|ಚೀನಾದ ಮಹಾಗೋಡೆ, ಚೀನಾ.]] [[ಚಿತ್ರ:Colosseum in Rome, Italy - April 2007.jpg|thumb|ರೋಮ್‌ನಲ್ಲಿರುವ ಕಲಾಸಿಯಮ್‌, ಇಟಲಿ.]] [[ಚಿತ್ರ:TrafalgarSquare.JPG|thumb|ಲಂಡನ್‌ನಲ್ಲಿರುವ ಟ್ರ್ಯಾಫಲ್ಗರ್‌ ಸ್ಕ್ವಾರ್‌, ಯುನೈಟೆಡ್‌ ಕಿಂಗ್‌ಡಮ್‌.]] [[ಚಿತ್ರ:Castle Neuschwanstein.jpg|thumb|ಬವರಿಯಾದಲ್ಲಿರುವ ನ್ಯೂಶ್ವೆಸ್ಟೀನ್‌ ಕೋಟೆ, ಜರ್ಮನಿ.]] [[ಚಿತ್ರ:St. Michael's Catheral view.JPG|thumb|St. ಮೈಕಲ್‌ರ ಚಿನ್ನದ ಗೋಪುರದ ಮಂದಿರ, ಕೀವ್‌, ಉಕ್ರೇನ್‌.]] [[ಚಿತ್ರ:Hagia Sophia exterior 2007 002.jpg|thumb|ಹಗೀಯಾ ಸೋಫಿಯಾ, ಇಸ್ತಾಂಬುಲ್‌, ಟರ್ಕಿ.]] [[ಚಿತ್ರ:El Castillo Stitch 2008 Edit 1.jpg|thumb|"ಎಲ್ ಕ್ಯಾಸ್ಟಿಲೋ", ಚಿಚೆನ್ ಇಟ್ಜಾ, ಮೆಕ್ಸಿಕೊ.]] [[ಚಿತ್ರ:Cinderella Castle, Tokyo Disney Resort in Japan.jpg|thumb|ಟೊಕಿಯೊ ಡಿಸ್ನಿಲ್ಯಾಂಡ್‌, ಜಪಾನ್‌.]] [[ಚಿತ್ರ:Hongkong victoria peak.jpg|thumb|ವ್ಯೂ ಫ್ರಮ್ ವಿಕ್ಟೋರಿಯಾ ಪೀಕ್‌, ಹಾಂಗ್ ಕಾಂಗ್‌.]] [[ಚಿತ್ರ:Sydney Opera House - Dec 2008.jpg|thumb|ಸಿಡ್ನಿ ಒಪೆರಾ ಹೌಸ್‌, ಸಿಡ್ನಿ, ಆಸ್ಟ್ರೇಲಿಯಾ.]] [[ಚಿತ್ರ:All Gizah Pyramids.jpg|thumb|ಈಜಿಪ್ಟ್‌ನಲ್ಲಿರುವ ಗಿಜಾ ಗೋರಿ.]] [[ಚಿತ್ರ:Taj Mahal in March 2004.jpg|thumb|ತಾಜ್ ಮಹಲ್‌, ಆಗ್ರಾ, ಭಾರತ.]] [[ಚಿತ್ರ:Bangkok Grand Palace.JPG|thumb|ಹಸಿರು ಬಣ್ಣದ ಬುದ್ಧ ದೇವಾಲಯ, ಗ್ರ್ಯಾಂಡ್ ಪ್ಯಾಲೇಸ್‌, ಬ್ಯಾಂಗ್‌ಕಾಕ್‌, ಥೈಲೆಂಡ್‌.]] '''ಪ್ರವಾಸೋದ್ಯಮ''' ಅಥವಾ ಯೋಜಿತ ಪ್ರವಾಸವು [[ಮನರಂಜನೆ]], ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು '''ಪ್ರವಾಸಿಗರು''' ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು (24) ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ.<ref>{{cite web|year=1995|url=http://pub.unwto.org/WebRoot/Store/Shops/Infoshop/Products/1034/1034-1.pdf|title=UNWTO technical manual: Collection of Tourism Expenditure Statistics|page=14|format=PDF|publisher=World Tourism Organization|accessdate=2009-03-26|archive-date=2010-09-22|archive-url=https://web.archive.org/web/20100922120940/http://pub.unwto.org/WebRoot/Store/Shops/Infoshop/Products/1034/1034-1.pdf|url-status=dead}}</ref> ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.<ref name="WTOjune09" /> 2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ಬೇಡಿಕೆಯು ಭಾರಿ ಕುಸಿತವನ್ನು ಕಂಡಿತು.<ref name="WTO2008">{{cite web|url=http://www.tourismroi.com/Content_Attachments/27670/File_633513750035785076.pdf|format=PDF|title=UNWTO World Tourism Barometer June 2008|publisher=[[World Tourism Organization]]|month=June|year=2008|author=|language=|accessdate=2008-08-01}}ಸಂಪುಟ 6 ಸಂ. 2</ref> 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು.<ref name="WTOjune09" /> ಇದಾದ ನಂತರ, ಸಾಂಕ್ರಾಮಿಕವಾದ AH1N1 ವೈರಸ್‌ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.<ref name="WTOjune09" /> [[ಯುನೈಟೆಡ್ ಅರಬ್ ಎಮಿರೇಟ್ಸ್|U.A.E]], [[ಈಜಿಪ್ಟ್|ಈಜಿಪ್ಟ್‌]], ಗ್ರೀಸ್‌ ಮತ್ತು [[ಥೈಲೆಂಡ್|ಥೈಲೆಂಡ್‌]]ನಂತಹ ಅನೇಕ ದೇಶಗಳು ಮತ್ತು ದಿ ಬಹಮಾಸ್‌, [[ಫಿಜಿ]], [[ಮಾಲ್ಡೀವ್ಸ್|ಮಾಲ್ಡೀವ್ಸ್‌]] ಮತ್ತು ಸೇಶೆಲ್ಸ್‌ನಂತಹ ಹಲವು ದ್ವೀಪ ರಾಷ್ಟ್ರಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ ಸರಕುಗಳು ಮತ್ತು ಸೇವೆಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು ಸೇವಾ ಉದ್ಯಮಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ವಿಮಾನಯಾನ ಸಂಸ್ಥೆಗಳು, ವಿಹಾರ ನೌಕಾಯಾನದ ಹಡಗುಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು ಮನರಂಜನಾ ಉದ್ಯಾನಗಳು, ಮೋಜು ಮಂದಿರಗಳು, ವ್ಯಾಪಾರ ಕೇಂದ್ರಗಳು, ವಿವಿಧ ಸಂಗೀತ ತಾಣಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ ಆತಿಥ್ಯ ಸೇವೆಗಳು ಈ ಸೇವಾ ವಲಯಗಳಲ್ಲಿ ಸೇರಿವೆ. == ವ್ಯಾಖ್ಯಾನ == 1941ರಲ್ಲಿ ಹುಂಜಿಕರ್‌ ಮತ್ತು ಕ್ರಾಪ್ಫ್‌ರವರು ಪ್ರವಾಸೋದ್ಯಮದ ಕುರಿಯು ಹೇಳುತ್ತಾ, "ಶಾಶ್ವತ ವಸತಿಯಷ್ಟರ ಮಟ್ಟಿಗೆ ಮಾಡಿಕೊಳ್ಳದ ಮತ್ತು ಯಾವುದೇ ಸಂಪಾದನೆಯ ಚಟುಯವಟಿಕೆಯೊಂದಿಗೆ ಸಂಬಂಧವನ್ನು ಹೊಂದಿರದ ಅನಿವಾಸಿಗಳ ಪ್ರಯಾಣ ಮತ್ತು ಉಳಿಯುವಿಕೆಯಿಂದ ಉದ್ಭವಿಸುವ ವಿದ್ಯಮಾನ ಮತ್ತು ಸಂಬಂಧಗಳ ಸಾಗಣೆಯ ಒಟ್ಟುಮೊತ್ತವೇ ಪ್ರವಾಸೋದ್ಯಮ" ಎಂದು ವ್ಯಾಖ್ಯಾನಿಸಿದ್ದಾರೆ.<ref name="1941define">{{cite book|title=Grundriss der allgemeinen Fremdenverkehrslehre|author=Werner Hunziker and Kurt|oclc=69064371|year=1942}}; cf. ಹಾಸ್ಸೊ ಸ್ಪೋಡ್ ಇನ್ ಗುಂಥರ್ ಹೈಲಿಂಗ್‌ (ಆ.): ಟೂರಿಸಮಸ್‌-ಮ್ಯಾನೇಜ್‌ಮೇಂಟ್‌, ಬರ್ಲಿನ್ 1998</ref> 1976ರಲ್ಲಿ ಇಂಗ್ಲೆಂಡ್‌ನ ಪ್ರವಾಸೋದ್ಯಮ ಸಂಘವು ಪ್ರವಾಸೋದ್ಯಮವನ್ನು ಹೀಗೆ ವ್ಯಾಖ್ಯಾನಿಸಿದೆ: "ಜನರು ಸಾಮಾನ್ಯವಾಗಿ ತಾವು ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದಿಂದ ಹೊರಗಿನ ಗಮ್ಯಸ್ಥಾನಕ್ಕೆ ನಡೆಸುವ ತಾತ್ಕಾಲಿಕ, ಅಲ್ಪಾವಧಿಯ ಚಲನೆ ಮತ್ತು ಇಂಥಾ ಪ್ರತೀ ಗಮ್ಯಸ್ಥಾನದಲ್ಲೂ ತಾವಿರುವ ಅವಧಿಯಲ್ಲಿ ಅವರು ನಡೆಸುವ ಚಟುವಟಿಕೆಗಳು ಪ್ರವಾಸೋದ್ಯಮ ಎನಿಸಿಕೊಳ್ಳುತ್ತದೆ. ಇದು ಎಲ್ಲಾ ಉದ್ದೇಶಗಳಿಗಾಗಿರುವ ಸಾಗುವಿಕೆಯನ್ನು ಒಳಗೊಳ್ಳುತ್ತದೆ."{{Citation needed|date=June 2008}} ಪ್ರವಾಸೋದ್ಯಮದಲ್ಲಿ ಪರಿಣತಿಯನ್ನು ಪಡೆದಿರುವ ವೈಜ್ಞಾನಿಕ ಪರಿಣಿತರ ಅಂತರರಾಷ್ಟ್ರೀಯ ಸಂಸ್ಥೆಯು ಪ್ರವಾಸೋದ್ಯಮದ ಕುರಿತು 1981ರಲ್ಲಿ ವ್ಯಾಖ್ಯಾನವೊಂದನ್ನು ನೀಡಿದೆ. ನಿರ್ದಿಷ್ಟ ಚಟುವಟಿಕೆಗಳನ್ನು ಇಚ್ಛಾನುಸಾರ ಆಯ್ಕೆಮಾಡುವ ಹಾಗೂ ಅವುಗಳನ್ನು ಮನೆಯಿಂದ ಹೊರಗಡೆ ಕಾರ್ಯರೂಪಕ್ಕೆ ತರುವಿಕೆಯ ಸ್ವರೂಪದಲ್ಲಿ ಅದು ಪ್ರವಾಸೋದ್ಯಮವನ್ನು ವ್ಯಾಖ್ಯಾನಿಸಿದೆ.<ref>{{cite web|title=The AIEST, its character and aims|url=http://www.aiest.org/org/idt/idt_aiest.nsf/en/index.html|author=International Association of Scientific Experts in Tourism|accessdate=2008-03-29|archive-date=2011-11-26|archive-url=https://web.archive.org/web/20111126143828/http://www.aiest.org/org/idt/idt_aiest.nsf/en/index.html|url-status=dead}}</ref> 1994ರಲ್ಲಿ ವಿಶ್ವ ಸಂಸ್ಥೆಯು "ಪ್ರವಾಸೋದ್ಯಮ ಅಂಕಿ-ಅಂಶಗಳ ಕುರಿತಾದ ತನ್ನ ಶಿಫಾರಸುಗಳಲ್ಲಿ ದೇಶೀಯ ಪ್ರವಾಸೋದ್ಯಮ", ಒಳನಾಡಿನ ಪ್ರವಾಸೋದ್ಯಮ ಮತ್ತು ಹೊರನಾಡಿನ ಎಂಬುದಾಗಿ ಪ್ರವಾಸೋದ್ಯಮವನ್ನು ಮೂರು ಸ್ವರೂಪಗಳಾಗಿ ವರ್ಗೀಕರಿಸಿದೆ. ಒಂದು ನಿರ್ದಿಷ್ಟ ದೇಶದ ನಿವಾಸಿಗಳು ಆ ದೇಶದೊಳಗೇ ಪ್ರಯಾಣಿಸುವುದನ್ನು ದೇಶೀಯ ಪ್ರವಾಸೋದ್ಯಮ ಒಳಗೊಂಡಿದ್ದರೆ, ನಿರ್ದಿಷ್ಟ ದೇಶದಲ್ಲಿ ಅನಿವಾಸಿಗಳು ಪ್ರಯಾಣ ಮಾಡುವುದನ್ನು ಒಳನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ ಹಾಗೂ ನಿವಾಸಿಗಳು ಮತ್ತೊಂದು ದೇಶದಲ್ಲಿ ಪ್ರಯಾಣ ಮಾಡುವುದನ್ನು ಹೊರನಾಡಿನ ಪ್ರವಾಸೋದ್ಯಮ ಒಳಗೊಂಡಿರುತ್ತದೆ.{{Citation needed|date=October 2008}} ಪ್ರವಾಸೋದ್ಯಮದ ಮೂರು ಮೂಲ ಸ್ವರೂಪಗಳನ್ನು ಸಂಯೋಜಿಸುವ ಅಥವಾ ಒಗ್ಗೂಡಿಸುವ ಮೂಲಕ, ಪ್ರವಾಸೋದ್ಯಮದ ವಿವಿಧ ವರ್ಗಗಳನ್ನೂ ಸಹ UN ಹುಟ್ಟುಹಾಕಿದೆ. ಅವುಗಳೆಂದರೆ, ದೇಶೀಯ ಪ್ರವಾಸೋದ್ಯಮ ಮತ್ತು ಒಳನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಆಂತರಿಕ ಪ್ರವಾಸೋದ್ಯಮ; ದೇಶೀಯ ಪ್ರವಾಸೋದ್ಯಮ ಮತ್ತು ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರವಾಸೋದ್ಯಮ; ಮತ್ತು ಒಳನಾಡಿನ ಪ್ರವಾಸೋದ್ಯಮ ಹಾಗೂ ಹೊರನಾಡಿನ ಪ್ರವಾಸೋದ್ಯಮವನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಪ್ರವಾಸೋದ್ಯಮ. ಕೊರಿಯಾ ಪ್ರವಾಸೋದ್ಯಮ ಸಂಸ್ಥೆಯಿಂದ ''ಅಂತರ ನಾಡಿನ ಪ್ರವಾಸೋದ್ಯಮ'' ಎಂಬ ಪದವು ರಚನೆಯಾಗಿದ್ದು, ಕೊರಿಯಾದಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಸುತ್ತಾರೆ.{{Citation needed|date=April 2008}} ರಾಷ್ಟ್ರೀಯ ಪ್ರವಾಸೋದ್ಯಮ ನೀತಿಗಳಿಗೆ ಸಂಬಂಧಿಸಿದ ಕಾರ್ಯನೀತಿಗಳನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದನ್ನು ಅಂತರ ನಾಡಿನ ಪ್ರವಾಸೋದ್ಯಮವು ಒಳಗೊಳ್ಳುವುದರ ಮೂಲಕ, ದೇಶಿಯ ಪ್ರವಾಸೋದ್ಯಮಕ್ಕಿಂತ ಭಿನ್ನವಾಗಿದೆ ನಿಲ್ಲುತ್ತದೆ.{{Citation needed|date=April 2008}} {{clarifyme|date=September 2009}}ಅನೇಕ ದೇಶಗಳು ಒಳನಾಡಿನ ಪ್ರವಾಸಿಗರಿಗೆ ಸಂಬಂಧಿಸಿ ತೀವ್ರ ಪೈಪೊಟಿಯನ್ನು ಎದುರಿಸುತ್ತಿರುವುದರಿಂದ{{Citation needed|date=October 2008}}, {{when?}} ಒಳನಾಡ ಪ್ರವಾಸೋದ್ಯಮದ ಪ್ರವರ್ತನೆಯಿಂದ ಅಂತರ ನಾಡಿನ ಪ್ರವಾಸೋದ್ಯಮದ ಪ್ರವರ್ತನೆಗೆ {{when?}}ಪ್ರವಾಸೋದ್ಯಮ ವಲಯವು ಇತ್ತೀಚೆಗೆ ವರ್ಗಾಯಿಸಲ್ಪಟ್ಟಿದೆ. == ವಿಶ್ವ ಪ್ರವಾಸೋದ್ಯಮ ಅಂಕಿಅಂಶಗಳು ಮತ್ತು ಶ್ರೇಯಾಂಕಗಳು == === ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವನ್ನು ಆಧರಿಸಿದ ಹೆಚ್ಚು ಭೇಟಿಗೆ ಒಳಗಾಗುವ ದೇಶಗಳು === {{Main|World Tourism rankings}} 2006 ಮತ್ತು 2008ರ ನಡುವಿನ ಅವಧಿಯಲ್ಲಿನ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಆಧಾರದ ಮೇಲೆ, ಈ ಕೆಳಗಿನ ಹತ್ತು ದೇಶಗಳು ಅತಿ ಹೆಚ್ಚು ಬಾರಿ ಭೇಟಿಗೆ ಒಳಗಾಗಿವೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ವರದಿಮಾಡಿದೆ. 2006ರ ಅಂಕಿಅಂಶಗಳಿಗೆ ಹೋಲಿಸಿದಾಗ [[ಉಕ್ರೇನ್|ಉಕ್ರೇನ್‌]] ದೇಶವು [[ರಷ್ಯಾ]], ಆಸ್ಟ್ರೀಯಾ ಮತ್ತು [[ಮೆಕ್ಸಿಕೊ]]ವನ್ನು ಮೀರಿಸಿ ಅತ್ಯುತ್ತಮ ಹತ್ತರ ಪಟ್ಟಿಯನ್ನು ಪ್ರವೇಶಿಸಿದೆ <ref name="WTO2008" /> ಮತ್ತು ಅದು 2008ರಲ್ಲಿ ಅದು [[ಜರ್ಮನಿ]]ಯನ್ನೂ ಸಹ ಮೀರಿಸಿದೆ.<ref name="WTO2009" /> 2008ರಲ್ಲಿ [[ಸ್ಪೇನ್‌]]ನ್ನು ಹಿಂದಿಕ್ಕುವ ಮೂಲಕ U.S. ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ದೇಶಗಳ ಪಟ್ಟಿಯಲ್ಲಿನ ಬಹುಪಾಲು ದೇಶಗಳು [[ಯುರೋಪ್‌|ಯುರೋಪ್‌ ಖಂಡ]]ಕ್ಕೆ ಸೇರಿವೆ. {| class="wikitable sortable" style="margin:1em auto 1em auto;" ! Rank||Country|| [[World Tourism Organization|UNWTO]]<br /> Regional<br />Market||International<br /> tourist<br /> arrivals<br /> (2008)<ref name=WTO2009>{{cite web|year=2009|url=http://www.unwto.org/facts/menu.html|title=UNWTO Tourism Highlights, 2009 Edition|publisher=World Tourism Organization|accessdate=2009-10-04|archive-date=2007-07-10|archive-url=https://web.archive.org/web/20070710190616/http://www.unwto.org/facts/menu.html|url-status=dead}} ''Click on the link "UNWTO Tourism Highlights" to access the pdf report.''</ref>||International<br /> tourist<br /> arrivals<br /> (2007)<ref name="WTO2008"/><ref name=WTO2009/>||International<br /> tourist<br /> arrivals<br /> (2006)<ref name="WTO2008a">{{cite web|year=2008|url=http://unwto.org/facts/eng/pdf/highlights/UNWTO_Highlights08_en_HR.pdf|title=UNWTO Tourism Highlights, 2008 Edition|publisher=World Tourism Organization|accessdate=2009-08-18|archive-date=2011-07-28|archive-url=https://web.archive.org/web/20110728145219/http://unwto.org/facts/eng/pdf/highlights/UNWTO_Highlights08_en_HR.pdf|url-status=dead}}</ref> |- |1||{{flag|France}}||Europe||align="right"|79.3 million||align="right"|81.9 million||align="right"|78.9 million |- |2||{{flag|United States}}||North America||align="right"|58.0 million||align="right"|56.0 million||align="right"|51.0 million |- |3||{{flag|Spain}}||Europe||align="right"|57.3 million||align="right"|58.7 million||align="right"|58.2 million |- |4||{{flag|China}}||Asia||align="right"|53.0 million||align="right"|54.7 million||align="right"|49.9 million |- |5||{{flag|Italy}}||Europe||align="right"|42.7 million||align="right"|43.7 million||align="right"|41.1 million |- |6||{{flag|United Kingdom}}||Europe||align="right"|30.2 million||align="right"|30.9 million||align="right"|30.7 million |- |7|| [26]||Europe||align="right"|25.4 million||align="right"|23.1 million||align="right"|18.9 million |- |8|| [27]||Europe||align="right"|25.0 million||align="right"|22.2 million||align="right"|18.9 million |- |9||[28]||Europe||align="right"|24.9 million||align="right"|24.4 million||align="right"|23.5 million |- |10|| [29]||North America||align="right"|22.6 million||align="right"|21.4 million||align="right"|21.4 million |} === ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣ === 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವಾಗಿದ್ದು, 2007ಕ್ಕೆ ಹೋಲಿಸಿದಾಗ ಈ ಪ್ರಮಾಣದಲ್ಲಿ 1.9%ರಷ್ಟು ಬೆಳವಣಿಗೆ ಕಂಡುಬಂದಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.{3/} ಅಂತರರಾಷ್ಟ್ರೀಯ ಪ್ರಯಾಣಿಕ ಸಾರಿಗೆಯಿಂದ ಸಂದಾಯವಾದ ಹಣದ ರಫ್ತು ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ, 2008ರಲ್ಲಿ ಸಂದಾಯವಾದ ಒಟ್ಟು ಹಣವು ದಾಖಲೆಯ ಪ್ರಮಾಣವೆನ್ನಬಹುದಾದ 1.1 ಲಕ್ಷ ಕೋಟಿ US$ನ್ನು ಅಥವಾ ದಿನಕ್ಕೆ 3 ಶತಕೋಟಿ US$ಗಿಂತಲೂ ಹೆಚ್ಚಿನ ಮಟ್ಟವನ್ನು ಮುಟ್ಟಿದೆ.<ref name="WTOjune09" /> ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಈ ಕೆಳಗಿನ ಹತ್ತು ದೇಶಗಳನ್ನು 2008ರಲ್ಲಿ ಪ್ರವಾಸೋದ್ಯಮದಿಂದ ಅತಿ ಹೆಚ್ಚು ಆದಾಯ ಗಳಿಸಿದ ಅತ್ಯುತ್ತಮ ಹತ್ತು ದೇಶಗಳಾಗಿ ಪರಿಗಣಿಸಿದೆ.ಇವುಗಳಲ್ಲಿ ಹೆಚ್ಚಿನವು [[ಯುರೋಪ್‌|ಯುರೋಪಿಯನ್‌ ಖಂಡ]]ಕ್ಕೆ ಸೇರಿದವು ಎನ್ನುವುದನ್ನು ಗಮನಿಸಬೇಕು. ಆದರೆ ಸಂಯುಕ್ತ ಸಂಸ್ಥಾನವು ಅತ್ಯುತ್ತಮ ಆದಾಯ ಗಳಿಸುತ್ತಲೇ ಇರುವ ದೇಶವಾಗಿ ಮುಂದುವರಿದಿದೆ. {| class="wikitable sortable" style="margin:1em auto 1em auto;" |- ! Rank||Country||[[World Tourism Organization|UNWTO]]<br />Regional<br />Market||International <br />Tourism<br />Receipts <br />(2008)<ref name=WTO2009/> ||International <br />Tourism<br />Receipts <br />(2007)<ref name="WTO2008"/><ref name=WTO2009/> ||International <br />Tourism<br />Receipts <br />(2006)<ref name="WTO2008a"/> |- |1||{{flag|United States}}||North America||align="right"|$110.1 billion ||align="right"|$96.7 billion ||align="right"|$85.7 billion |- |2||{{flag|Spain}}||Europe||align="right"|$61.6 billion ||align="right"|$57.6 billion||align="right"|$51.1 billion |- |3||{{flag|France}}||Europe ||align="right"|$55.6 billion ||align="right"|$54.3 billion||align="right"|$46.3 billion |- |4||{{flag|Italy}}||Europe ||align="right"|$45.7 billion ||align="right"|$42.7 billion||align="right"|$38.1 billion |- |5||{{flag|China}}||Asia||align="right"|$40.8 billion || style="text-align:right;"|$37.2 billion||align="right"|$33.9 billion |- |6||{{flag|Germany}}||Europe ||align="right"|$40.0 billion ||align="right"|$36.0 billion||align="right"|$32.8 billion |- |7||{{flag|United Kingdom}}||Europe ||align="right"|$36.0 billion ||align="right"|$38.6 billion||align="right"|$33.7 billion |- |8||[32]||Oceania||align="right"|$24.7 billion ||align="right"|$22.3 billion||align="right"|$17.8 billion |- |10||[33]||Europe||align="right"|$22.0 billion ||align="right"|$18.5 billion||align="right"|$16.9 billion |- |9||[34]||Europe||align="right"|$21.8 billion ||align="right"|$18.9 billion ||align="right"|$16.6 billion |} === ಅಂತರರಾಷ್ಟ್ರೀಯ ಪ್ರವಾಸೋದ್ಯಮ ವೆಚ್ಚಗಳು === ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಈ ಕೆಳಗಿನ ದೇಶಗಳನ್ನು, 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಅತಿ ಹೆಚ್ಚು ವ್ಯಯಿಸಿದ ಹತ್ತು ದೇಶಗಳೆಂಬಂತೆ ಬಿಂಬಿಸಿದೆ. ಐದು ವರ್ಷಗಳ ಒಂದು ಶ್ರೇಣಿಯಲ್ಲಿ, ಜರ್ಮನಿ ಪ್ರವಾಸಿಗರು ಅತಿ ಹೆಚ್ಚು ವ್ಯಯಿಸುವ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.<ref name="WTO2009" /><ref name="wtbjan2009">{{cite journal|year=2009|month=January|title=International Tourism Expenditure|journal=UNWTO World Tourism Barometer|volume=7|issue=1|page=11|publisher=World Tourism Organization|url=http://www.unwto.org/facts/eng/pdf/barometer/UNWTO_Barom09_1_en.pdf|access-date=2009-11-12|archive-date=2013-10-17|archive-url=https://web.archive.org/web/20131017212434/http://www2.unwto.org/facts/eng/pdf/barometer/UNWTO_Barom09_1_en.pdf|url-status=dead}}</ref> {| class="wikitable sortable" style="margin:1em auto 1em auto" |- | ದೇಶ | [[ವಿಶ್ವ ಪ್ರವಾಸೋದ್ಯಮ ಸಂಸ್ಥೆ|UNWTO]]<br />ಪ್ರಾದೇಶಿಕ<br />ಮಾರುಕಟ್ಟೆ | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2008)<ref name="WTO2009" /> | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2007)<ref name="WTO2009" /> | ಅಂತರರಾಷ್ಟ್ರೀಯ <br />ಪ್ರವಾಸೋದ್ಯಮ<br />ವೆಚ್ಚಗಳು<br />(2006)<ref name="wtbjan2009" /> |- | 1 | {{flag|Germany}} | ಯುರೋಪ್‌ | align="right"|$91.0 ಶತಕೋಟಿ | align="right"|$83.1 ಶತಕೋಟಿ | align="right"|$73.9 ಶತಕೋಟಿ |- | 2 | {{flag|United States}} | ಉತ್ತರ ಅಮೆರಿಕ | align="right"|$79.7 ಶತಕೋಟಿ | align="right"|$76.4 ಶತಕೋಟಿ | align="right"|$72.1 ಶತಕೋಟಿ |- | 3 | {{flag|United Kingdom}} | ಯುರೋಪ್‌‌ | align="right"|$68.5 ಶತಕೋಟಿ | align="right"|$71.4 ಶತಕೋಟಿ | align="right"|$63.1 ಶತಕೋಟಿ |- | 4 | {{flag|France}} | ಯುರೋಪ್‌ | align="right"|$43.1 ಶತಕೋಟಿ | align="right"|$36.7 ಶತಕೋಟಿ | align="right"|$31.2 ಶತಕೋಟಿ |- | 5 | {{flag|China}} | ಏಷಿಯಾ | align="right"|$36.2 ಶತಕೋಟಿ | align="right"|$29.8 ಶತಕೋಟಿ | align="right"|$24.3 ಶತಕೋಟಿ |- | 6 | {{flag|Italy}} | ಯುರೋಪ್‌‌ | align="right"|$30.8 ಶತಕೋಟಿ | align="right"|$27.3 ಶತಕೋಟಿ | align="right"|$23.1 ಶತಕೋಟಿ |- | 7 | {{flag|Japan}} | ಏಷಿಯಾ | align="right"|$27.9 ಶತಕೋಟಿ | align="right"|$26.5 ಶತಕೋಟಿ | align="right"|$26.9 ಶತಕೋಟಿ |- | 8 | {{flag|Canada}} | ಉತ್ತರ ಅಮೆರಿಕ | align="right"|$26.9 ಶತಕೋಟಿ | align="right"|$24.7 ಶತಕೋಟಿ | align="right"|$20.5 ಶತಕೋಟಿ |- | 9 | {{flag|Russia}} | ಯುರೋಪ್‌ | align="right"|$24.9 ಶತಕೋಟಿ | align="right"|$22.3 ಶತಕೋಟಿ | align="right"|$18.2 ಶತಕೋಟಿ |- | 10 | {{flag|Netherlands}} | ಯುರೋಪ್‌ | align="right"|$21.7 ಶತಕೋಟಿ | align="right"|$19.1 ಶತಕೋಟಿ | align="center"|ಲಭ್ಯವಿಲ್ಲ |} === ಹೆಚ್ಚು ಭೇಟಿ ನೀಡಲ್ಪಟ್ಟ ನಗರಗಳು === == ಇತಿಹಾಸ == ಶ್ರೀಮಂತ ಜನರು ಹೆಚ್ಚಾಗಿ ಹೊಸ ಭಾಷೆಯನ್ನು ಕಲಿಯಲು, ಹೊಸ ಸಂಸ್ಕೃತಿಗಳ ಅನುಭವ ಹೊಂದಲು ಮಹಾನ್ ಕಟ್ಟಡಗಳು ಹಾಗೂ ಕಲಾಕೃತಿಗಳನ್ನು ನೋಡಲು ಮತ್ತು ವಿವಿಧ ಅಡುಗೆ ಪದ್ದತಿಗಳ ರುಚಿಯನ್ನು ಸವಿಯಲು ಜಗತ್ತಿನ ದೂರದ ಪ್ರದೇಶಗಳಿಗೆ ಪ್ರಯಾಣಿಸುತ್ತಾರೆ. ತುಂಬಾ ಹಿಂದೆ ರೋಮನ್‌ ಗಣರಾಜ್ಯದ ಅವಧಿಯಲ್ಲಿ ಬಾಯಿಯೇ ನಂತಹ ಸ್ಥಳಗಳು ಶ್ರೀಮಂತರ ಕರಾವಳಿ ವಿಹಾರಧಾಮಗಳಾಗಿದ್ದವು. ''ಪ್ರವಾಸೋದ್ಯಮ'' ಎಂಬ ಪದವನ್ನು 1811ರಿಂದಲೂ ಮತ್ತು ''ಪ್ರವಾಸಿಗ'' ಎಂಬ ಪದವನ್ನು 1840ರಿಂದಲೂ ಬಳಸಲಾಗುತ್ತಿದೆ.<ref>{{cite web|url=http://www.etymonline.com/index.php?l=t&p=16|title=Online Etymology Dictionary: tour|accessdate=2008-03-01}}</ref> 1936ರಲ್ಲಿ ರಾಷ್ಟ್ರಗಳ ಒಕ್ಕೂಟವು ''ವಿದೇಶಿ ಪ್ರವಾಸಿಗ'' ನನ್ನು "ಕನಿಷ್ಠ ಇಪ್ಪತ್ನಾಲ್ಕು ಗಂಟೆಗಳವರೆಗೆ ವಿದೇಶಕ್ಕೆ ಪ್ರಯಾಣಿಸುವವ" ಎಂದು ವ್ಯಾಖ್ಯಾನಿಸಿದೆ. ಇದರ ನಂತರ ಬಂದ ವಿಶ್ವ ಸಂಸ್ಥೆಯು, ಆರು ತಿಂಗಳವರೆಗಿನ ಗರಿಷ್ಠ ತಂಗುವಿಕೆ ಎಂಬ ಪದಗುಚ್ಛವನ್ನು ಸೇರಿಸುವ ಮೂಲಕ 1945ರಲ್ಲಿ ಆ ವ್ಯಾಖ್ಯಾನವನ್ನು ತಿದ್ದುಪಡಿ ಮಾಡಿತು.<ref>{{cite book|url=https://books.google.com/books?id=9dvK2ajv7zIC&pg=PA10&lpg=PA10&dq=league+of+nations+tourism+1936&source=web&ots=CnKfwbh5-5&sig=ejVyw3fgxy5kUwuksgiQTe_8aQU&hl=en|title=Global Tourism|author=Theobald, William F.|year=1998|page=10|isbn=0750640227}}</ref> === ವಿರಾಮದ ಪ್ರಯಾಣ === ಹೆಚ್ಚಾಗುತ್ತಲೇ ಇದ್ದ ಕೈಗಾರಿಕಾ ಜನಸಂಖ್ಯೆಯ ನಡುವೆ ವಿರಾಮದ ಸಮಯವನ್ನು ಪ್ರವರ್ತಿಸುವುದಕ್ಕೆ ಸಂಬಂಧಿಸಿದ ಮೊದಲ ಐರೋಪ್ಯ ದೇಶವಾದ [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್‌ ಕಿಂಗ್‌ಡಂ]]{{ndash}}ನಲ್ಲಿನ [[ಕೈಗಾರಿಕಾ ಕ್ರಾಂತಿ]]ಯೊಂದಿಗೆ ವಿರಾಮದ ಪ್ರಯಾಣವು ಹುಟ್ಟಿಕೊಂಡಿತು.{{Citation needed|date=November 2008}} ಪ್ರಾರಂಭದಲ್ಲಿ ಈ ರೀತಿಯ ಪ್ರಯಾಣವು ಉತ್ಪಾದನಾ ಯಂತ್ರಗಳ ಮಾಲೀಕರು, ಆರ್ಥಿಕ ಮಿತಜನತಂತ್ರ, ಕಾರ್ಖಾನೆ ಮಾಲೀಕರು ಮತ್ತು ವ್ಯಾಪಾರಿಗಳಿಗೆ ಅನ್ವಯಿಸುತಿತ್ತು. ಈ ವರ್ಗಗಳು ಹೊಸ ಮಧ್ಯಮ ವರ್ಗವನ್ನು ಒಳಗೊಂಡಿದ್ದವು.1758ರಲ್ಲಿ ಕಾಕ್ಸ್‌ ಆಂಡ್ ಕಿಂಗ್ಸ್‌ ಎಂಬ ಮೊದಲ ಅಧಿಕೃತ ಪ್ರಯಾಣ ಕಂಪನಿಯು ರೂಪುಗೊಂಡಿತು.<ref>{{cite web|url=http://www.coxandkings.co.uk/aboutus-history.aspx|title=Cox & Kings Website|access-date=2009-11-12|archive-date=2011-05-25|archive-url=https://web.archive.org/web/20110525050010/http://www.coxandkings.co.uk/aboutus-history.aspx|url-status=dead}}</ref> ಈ ಹೊಸ ಉದ್ಯಮದ ಬ್ರಿಟಿಷ್ ಮೂಲವು ಅನೇಕ ಜಾಗದ ಹೆಸರುಗಳಲ್ಲಿ ಪ್ರತಿಬಿಂಬಿತವಾಗಿದೆ. [[ಫ್ರಾನ್ಸ್‌‌|ಫ್ರಾನ್ಸ್‌]]ನ ಫ್ರೆಂಚ್ ರಿವಿಯೇರಾ ಎಂಬ ಕಡಲತೀರದ ಮೇಲೆ ಸ್ಥಿತವಾಗಿರುವ ಮೊದಲ ಮತ್ತು ಸುಸ್ಥಾಪಿತ ರಜಾದಿನ ವಿಹಾರಧಾಮಗಳಲ್ಲಿ ಒಂದಾದ ನೈಸ್‌ನಲ್ಲಿ, ಸಮುದ್ರಾಭಿಮುಖದಾದ್ಯಂತದ ಸುದೀರ್ಘವಾದ ಮಟ್ಟಸ ನೆಲವನ್ನು ಇಂದಿಗೂ ಸಹ ''ಪ್ರಾಮನಾಡ್‌ ಡೆಸ್ ಎಂಗ್ಲೈಸ್‌'' ಎಂದೇ ಕರೆಯಲಾಗುತ್ತದೆ. ಉದ್ದೇಶವನ್ನು ಹೊಂದಿರುವ ಅನೇಕ ಪ್ರವಾಸಿಗರು ಬೇಸಿಗೆ ಮತ್ತು ಚಳಿಗಾಲ ಎರಡೂ ಅವಧಿಯಲ್ಲೂ ಉಷ್ಣವಲಯಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಈ ರೀತಿ ಪದೇ ಪದೇ ಭೇಟಿಗೆ ಒಳಗಾಗುವ ಸ್ಥಳಗಳೆಂದರೆ: [[ಕ್ಯೂಬಾ]], [[ಡೊಮಿನಿಕನ್ ಗಣರಾಜ್ಯ|ಡಾಮಿನಿಕನ್ ಗಣರಾಜ್ಯ]], ಥೈಲೆಂಡ್‌, [[ಆಸ್ಟ್ರೇಲಿಯಾ]]ದಲ್ಲಿರುವ ಉತ್ತರ ಕ್ವಿನ್ಸ್‌ಲೆಂಡ್‌ ಮತ್ತು ಸಂಯುಕ್ತ ಸಂಸ್ಥಾನ‌ಗಳಲ್ಲಿರುವ ಫ್ಲೋರಿಡಾ.ಯುರೋಪ್‌ ಖಂಡದಲ್ಲಿರುವ ಇನ್ನೂ ಅನೇಕ ಐತಿಹಾಸಿಕ ವಿಹಾರಧಾಮಗಳಲ್ಲಿ, ಹಳೆಯ, ಸುಸ್ಥಾಪಿತ ಅರಮನೆ ಹೊಟೇಲುಗಳು ''ಹೊಟೇಲ್ ಬ್ರಿಸ್ಟಲ್'', ''ಹೊಟೇಲ್ ಕಾರ್ಲ್‌ಟನ್‌'' ಅಥವಾ ''ಹೊಟೇಲ್ ಮೆಜೆಸ್ಟಿಕ್‌'' {{ndash}} ಎಂಬ ಹೆಸರುಗಳನ್ನು ಹೊಂದುವುದರ ಮೂಲಕ, [[ಇಂಗ್ಲೆಂಡ್|ಇಂಗ್ಲಿಷ್‌]] ಗ್ರಾಹಕರ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತವೆ. === ಚಳಿಗಾಲದ ಪ್ರವಾಸೋದ್ಯಮ === ವಿವಿಧ ಯುರೋಪಿಯನ್ ದೇಶಗಳಲ್ಲಿ (ಉದಾ:[[ಆಸ್ಟ್ರಿಯಾ|ಆಸ್ಟ್ರೀಯಾ]], [[ಬಲ್ಗೇರಿಯಾ]], ಝೆಕ್‌ ಗಣರಾಜ್ಯ‌, [[ಫ್ರಾನ್ಸ್‌‌|ಫ್ರಾನ್ಸ್‌]], [[ಜರ್ಮನಿ]], ಐಸ್‌ಲೆಂಡ್, [[ಇಟಲಿ]], [[ನಾರ್ವೆ]], [[ಪೋಲೆಂಡ್‌]], [[ಸ್ಲೊವಾಕಿಯ|ಸ್ಲೋವಾಕಿಯಾ]], [[ಸ್ಪೇನ್‌]], ಸ್ವಿಜರ್ಲೆಂಡ್‌) ಹಾಗೂ ಕೆನಡಾ, ಸಂಯುಕ್ತ ಸಂಸ್ಥಾನಗಳು‌, ಆಸ್ಟ್ರೇಲಿಯಾ, ನ್ಯೂ ಜೀಲ್ಯಾಂಡ್‌, ಜಪಾನ್‌, ಕೊರಿಯಾ, [[ಚಿಲಿ]] ಮತ್ತು ಅರ್ಜೆಂಟೈನಾದಂತಹ ದೇಶಗಳಲ್ಲಿ ಪ್ರಮುಖ ಸ್ಕೀ ವಿಹಾರಧಾಮ (ಹಿಮಜಾರಾಟದ ತಾಣ)ಗಳು ನೆಲೆಗೊಂಡಿವೆ. === ಸಾಮೂಹಿಕ ಪ್ರವಾಸೋದ್ಯಮ === ತಂತ್ರಜ್ಞಾನದಲ್ಲಿ ಸುಧಾರಣೆಗಳು ಕಂಡುಬಂದಾಗ ಮಾತ್ರವೇ ಸಾಮೂಹಿಕ ಪ್ರವಾಸೋದ್ಯಮವು ಅಭಿವೃದ್ಧಿಯಾಗಲು ಸಾಧ್ಯ. ಇದರಿಂದಾಗಿ ವಿರಾಮಕ್ಕೆ ಅರ್ಹವಾದ ಸ್ಥಳಗಳಿಗೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರ [[ಸಾರಿಗೆ|ಸಾಗಣೆ]] ಅಥವಾ ಪ್ರವಾಸ ಕೈಗೂಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಿರಾಮದ ಸಮಯವನ್ನು ಆನಂದದಿಂದ ಕಳೆಯುವುದು ಸಾಧ್ಯವಾಗುತ್ತದೆ. ಸಂಯುಕ್ತ ಸಂಸ್ಥಾನಗಳಲ್ಲಿ ಯುರೋಪಿಯನ್ ಶೈಲಿಯಲ್ಲಿನ ಮೊದಲ ಸಾಗರತೀರದ ವಿಹಾರಧಾಮಗಳು ನ್ಯೂಜರ್ಸಿಯಲ್ಲಿರುವ ಅಟ್ಲಾಂಟಿಕ್ ನಗರ ಮತ್ತು ನ್ಯೂಯಾರ್ಕ್‌ನಲ್ಲಿರುವ ಲಾಂಗ್ ಐಲ್ಯಾಂಡ್‌ನಲ್ಲಿವೆ. ಯುರೋಪ್‌ ಖಂಡದಲ್ಲಿನ ಆರಂಭಿಕ ವಿಹಾರಧಾಮಗಳಲ್ಲಿ ಇವುಗಳು ಸೇರಿದ್ದವು ಬ್ರುಸೆಲ್ಸ್‌ ಜನರಿಂದ ಜನಪ್ರಿಯಗೊಳಿಸಲ್ಪಟ್ಟ ಒಸ್ಟೆಂಡ್‌; [[ಪ್ಯಾರಿಸ್‌|ಪ್ಯಾರಿಸ್‌ ನಿವಾಸಿ]]ಗಳಿಗಾಗಿ ಮೀಸಲಾಗಿದ್ದ ಬೌಲೋನ್‌-ಸುರ್‌-ಮೆರ್‌ (ಪಾಸ್‌-ಡೆ-ಕ್ಯಾಲೈಸ್‌) ಮತ್ತು ಡೆಯುವಿಲ್ಲೆ (ಕ್ಯಾಲ್ವಾಡೋಸ್‌); ಮತ್ತು 1797ರಲ್ಲಿ [[ಬಾಲ್ಟಿಕ್ ಸಮುದ್ರ|ಬಾಲ್ಟಿಕ್‌ ಸಮುದ್ರ]]ದ ತೀರದಲ್ಲಿನ ಮೊಟ್ಟಮೊದಲ ಕಡಲತೀರದ ವಿಹಾರಧಾಮವಾಗಿ ನಿರ್ಮಿಸಲ್ಪಟ್ಟ ಹೈಲಿಜೆಂಡಮ್‌. === ವಿಶೇಷ ಲಕ್ಷಣದ ಪ್ರವಾಸೋದ್ಯಮಗಳು === {{mainlist|List of adjectival tourisms}} ಹಲವು ವರ್ಷಗಳ ನಂತರ ಹೊರಹೊಮ್ಮಿರುವ ಪ್ರವಾಸೋದ್ಯಮದ ಅಸಂಖ್ಯಾತ ತಾಣ ಅಥವಾ ವಿಶಿಷ್ಟ ಪ್ರಯಾಣದ ಸ್ವರೂಪಗಳನ್ನು ವಿಶೇಷ ಲಕ್ಷಣದ ಪ್ರವಾಸೋದ್ಯಮ ಎನ್ನಲಾಗುತ್ತದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಗುರಿ ಇರುತ್ತದೆ.ಈ ಉದ್ದೇಶಗಳಲ್ಲಿ ಹಲವು ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಾಮಾನ್ಯವಾದ ಬಳಕೆಯಿಂದ ಅಸ್ತಿತ್ವಕ್ಕೆ ಬಂದಿವೆ.{{Citation needed|date=December 2008}} ಇತರ ಅಸ್ತಿತ್ವಕ್ಕೆ ಬರುತ್ತಿರುವ ವಿಷಯಗಳು ಜನಪ್ರಿಯ ಬಳಕೆಯನ್ನು ಗಳಿಸಿರಬಹುದು ಅಥವಾ ಇಲ್ಲದೆ ಇರಬಹುದು. ಹೆಚ್ಚು ಸಾಮಾನ್ಯ ಪ್ರವಾಸಿ ತಾಣ ಪ್ರವಾಸೋದ್ಯಮ ಮಾರುಕಟ್ಟೆ ಉದಾಹರಣೆಗಳು ಇವುಗಳನ್ನು ಒಳಗೊಂಡಿದೆ: # ಕೃಷಿ ಪ್ರವಾಸೋದ್ಯಮ # ಅಡುಗೆ ಪ್ರವಾಸೋದ್ಯಮ # [[ಸಾಂಸ್ಕೃತಿಕ ಪ್ರವಾಸೋದ್ಯಮ]] # ಪರಿಸರ ಪ್ರವಾಸೋದ್ಯಮ # ಪರಂಪರೆಯ ಪ್ರವಾಸೋದ್ಯಮ # LGBT ಪ್ರವಾಸೋದ್ಯಮ # ವೈದ್ಯಕೀಯ ಪ್ರವಾಸೋದ್ಯಮ # ನೌಕಾಯಾನ ಪ್ರವಾಸೋದ್ಯಮ # ಧಾರ್ಮಿಕ ಪ್ರವಾಸೋದ್ಯಮ # ಬಾಹ್ಯಕಾಶ ಪ್ರವಾಸೋದ್ಯಮ # ಯುದ್ಧ ಪ್ರವಾಸೋದ್ಯಮ # ವನ್ಯಜೀವಿ ಪ್ರವಾಸೋದ್ಯಮ == ಇತ್ತೀಚಿನ ಅಭಿವೃದ್ಧಿಗಳು == ಕಳೆದ ಕೆಲವು ದಶಕಗಳಲ್ಲಿ ಪ್ರವಾಸೋದ್ಯಮದಲ್ಲಿ ಏರುಗತಿಯ ವಿದ್ಯಮಾನವು ಕಾಣುತ್ತಿದೆ. ಅದರಲ್ಲೂ ವಿಶೇಷವಾಗಿ ಯುರೋಪ್‌‌ನಲ್ಲಿ ಅಲ್ಪಾವಧಿಯ ವಿರಾಮಕ್ಕೆ ಅಂತರರಾಷ್ಟ್ರೀಯ ಪ್ರಯಾಣದಲ್ಲಿ ತೀವ್ರ ಏರಿಕೆಯಾಗಿದೆ.{{Citation needed|date=June 2008}} ಪ್ರವಾಸಿಗರು ಮೇಲ್ಮಟ್ಟದ ಬಳಕೆಗೆ ಯೋಗ್ಯ ಆದಾಯ, ಅಧಿಕ ವಿರಾಮ ಸಮಯವನ್ನು ಹೊಂದಿರುವುದರೊಂದಿಗೆ ಶಿಕ್ಷಿತರಾಗಿದ್ದು, ಅವರು ಸುಸಂಸ್ಕೃತ ಅಭಿರುಚಿಯನ್ನು ಹೊಂದಿರುತ್ತಾರೆ.{{Citation needed|date=July 2008}} ಈಗ ಸಾಮೂಹಿಕ ಮಾರುಕಟ್ಟೆಯನ್ನು ಪ್ರತ್ಯೇಕಗೊಳಿಸುವುದರ ಪರಿಣಾಮವಾಗಿ ಕಲತೀರದ ವಿಹಾರಗಳ ಉತ್ತಮ ಗುಣಮಟ್ಟದ ವಸ್ತುಗಳಿಗೆ ಬೇಡಿಕೆ ಇದೆ. ಕ್ಲಬ್‌ 18-30, ಕ್ವಿಟರ್‌ ವಿಹಾರಧಾಮಗಳು, ಕೌಟುಂಬಿಕ ರಜಾದಿನ ಅಥವಾ ಚಿಕ್ಕ ಮಾರುಕಟ್ಟೆ-ಉದ್ದೇಶಿತ ಗಮ್ಯಸ್ಥಾನದ ಹೋಟೆಲ್‌ಗಳಂತಹ ಹೆಚ್ಚು ವಿಶಿಷ್ಟವಾದ ಪ್ರಕಾರಗಳನ್ನು ಜನರು ಬಯಸುತ್ತಾರೆ. ಜಂಬೊ ಜೆಟ್‌ಗಳು, ಕಡಿಮೆ ವೆಚ್ಚದ ವಿಮಾನಗಳು ಮತ್ತು ಹೆಚ್ಚು ಸುಲಭವಾಗಿ ಪ್ರವೇಸಿಸಬಹುದಾದ [[ವಿಮಾನ ನಿಲ್ದಾಣ]]ಗಳಂತಹ ತಂತ್ರಜ್ಞಾನ ಮತ್ತು ಸಾರಿಗೆ ಸೌಕರ್ಯಗಳಲ್ಲಿನ ಅಭಿವೃದ್ಧಿಯು ಪ್ರವಾಸೋದ್ಯಮದ ಹಲವು ಪ್ರಕಾರಗಳ ವೆಚ್ಚಗಳನ್ನು ಕಡಿಮೆಗೊಳಿಸಿವೆ. ಯಾವುದೇ ಅವಧಿಯಲ್ಲಿ 500,000ದಷ್ಟು ಜನರು ವಿಮಾನದಲ್ಲಿರುತ್ತಾರೆ ಎನ್ನುವುದನ್ನು WHO ಅಂದಾಜಿಸಿದೆ.<ref>[https://www.theguardian.com/world/feedarticle/8477508 USಗೆ ಪ್ರಯಾಣಿಸುವವರಿಗೆ EU ಹಂದಿ ಜ್ವರದ ಸೂಚನೆ ನೀಡಿತು]. ''ದಿ ಗಾರ್ಡಿಯನ್‌.'' ಏಪ್ರಿಲ್‌ 28, 2009.</ref> ದೀರ್ಘಕಾಲ ಪ್ರವಾಸ ಮಾಡಿದ ಜನರ ನಿವೃತ್ತಿ ವಯಸ್ಸಿನ ಜೀವನಶೈಲಿಯಲ್ಲಿ ಬದಾವಣೆಗಳಾಗಿವೆ. ಇದಕ್ಕಾಗಿ ಪ್ರವಾಸೋದ್ಯಮ ಉತ್ಪನ್ನಗಳ ಅಂತರಜಾಲ ಮಾರಾಟಗಳನ್ನು ಸುಲಭಗೊಳಿಸಲಾಗಿದೆ. ಕೆಲವು ಪ್ರವಾಸಿ ಸ್ಥಳಗಳಲ್ಲಿ ಗ್ರಾಹಕರ ವಿನಂತಿಯ ಮೇರೆಗೆ ದರ್ಜಿ ತಯಾರಿಸಿದ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದ ಒಟ್ಟು ಬೆಲೆಯಲ್ಲಿ ಸುದೃಡವಾಗಿ ಕಟ್ಟಿದ ಪ್ಯಾಕಿಂಗ್ ಪದಾರ್ಥ ನೀಡಲು ಪ್ರಾರಂಭಿಸಿದವು. ಸಪ್ಟೆಂಬರ್ 11 ದಾಳಿ ಹಾಗೂ [[ಬಾಲಿ]] ಮತ್ತು ಹಲವು ಯುರೋಪಿಯನ್‌ ನಗರಗಳಂತಹ ಪ್ರವಾಸಿಗರ ಗಮ್ಯಸ್ಥಾನಗಳ ಮೇಲೆ [[ಭಯೋತ್ಪಾದನೆ|ಉಗ್ರಗಾಮಿಗಳ ಬೆದರಿಕೆ]]ಯಂತಹವುಗಳು ಪ್ರವಾಸೋದ್ಯಮವನ್ನು ಕುಂಠಿತಗೊಳಿಸಿದೆ. 26 ಡಿಸೆಂಬರ್‌ 2004ರಲ್ಲಿ 2004 ಹಿಂದೂ ಮಹಾ ಸಾಗರ ಭೂಕಂಪದಿಂದಾದ ಸುನಾಮಿಯು [[ಮಾಲ್ಡೀವ್ಸ್|ಮಾಲ್ಡೀವ್ಸ್‌]] ಸೇರಿದಂತೆ ಹಿಂದೂ ಮಹಾ ಸಾಗರ ಸಾಗರದಲ್ಲಿ ದಡದಲ್ಲಿರುವ ಏಷ್ಯಾ ರಾಷ್ಟ್ರಗಳಿಗೆ ಅಪ್ಪಳಿಸಿತು. ಇದರಲ್ಲಿ ಸಾವಿರಾರು ಜನ ಜೀವ ಕಳೆದುಕೊಂಡರು ಹಾಗೂ ಹಲವಾರು ಪ್ರವಾಸಿಗರು ಸತ್ತರು. ಆ ಸ್ಥಳದ ಭಾರಿ ಪ್ರಮಾಣದ ಸ್ವಚ್ಛಗೊಳಿಸುವಿಕೆ ಕಾರ್ಯಚರಣೆಯು ಅಲ್ಲಿನ ಪ್ರವಾಸೋದ್ಯಮವನ್ನು ಸ್ಥಗಿತಗೊಳಿಸಿತು ಅಥವಾ ಅದಕ್ಕೆ ತಡೆಯುಂಟುಮಾಡಿತು. ''ಪ್ರವಾಸೋದ್ಯಮ'' ಮತ್ತು ''ಪ್ರಯಾಣ'' ಎಂಬ ಪದಗಳನ್ನು ಕೆಲವೊಮ್ಮೆ ಅದಲು ಬದಲಾಗಿ ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಯಾಣವು ಪ್ರವಾಸೋದ್ಯಮಕ್ಕೆ ಸಮಾನವಾದ ವ್ಯಾಖ್ಯಾನವನ್ನು ಹೊಂದಿದೆ. ಆದರೆ ಪ್ರಯಾಣವು ಹೆಚ್ಚು ಉದ್ದೇಶಪೂರ್ವಕವಾದ ಪ್ರಯಾಣದ ಅರ್ಥವನ್ನು ನೀಡುತ್ತದೆ. ''ಪ್ರವಾಸೋದ್ಯಮ'' ಮತ್ತು ''ಪ್ರವಾಸಿಗ'' ಎಂಬ ಪದಗಳನ್ನು ಕೆಲವೊಮ್ಮೆ ಪ್ರವಾಸಿಗರು ಭೇಟಿನೀಡಿದ ಸಂಸ್ಕೃತಿಗಳು ಅಥವಾ ಸ್ಥಳಗಳಲ್ಲಿ ಗಾಢವಾದ ಆಸಕ್ತಿಯನ್ನು ವ್ಯಕ್ತಪಡಿಸಲು ಹೀನಾರ್ಥವಾಗಿ ಬಳಸುತ್ತಾರೆ. === ನಿರಂತರ ಪ್ರವಾಸೋದ್ಯಮ === "ನಿರಂತರ ಪ್ರವಾಸೋದ್ಯಮವು ಸಾಂಸ್ಕೃತಿಕ ಐಕ್ಯತೆ, ಮೂಲ ಪ್ರಾಕೃತಿಕ ಪ್ರಕ್ರಿಯೆಗಳು, ಜೈವಿಕ ವೈವಿಧ್ಯತೆ ಮತ್ತು ಜೈವಿಕ ಬೆಂಬಲ ವ್ಯವಸ್ಥೆಗಳನ್ನು ನಿರ್ವಹಿಸುವಾಗ ಆರ್ಥಿಕ, ಸಾಮಾಜಿಕ ಮತ್ತು ಕಲಾತ್ಮಕ ಅಗತ್ಯಗಳನ್ನು ಭರಿಸಬಹುದಾದ ಹಾದಿಯಲ್ಲಿ ಎಲ್ಲಾ ಸಂಪನ್ಮೂಲಗಳನ್ನು ನಿರ್ವಹಿಸುವುದನ್ನು ಮುಂದುವರಿಸುವಂತೆ ಯೋಜಿಸುತ್ತದೆ." (ವಿಶ್ವ ಪ್ರವಾಸೋದ್ಯಮ ಸಂಸ್ಥೆ) ನಿರಂತರ ಅಭಿವೃದ್ಧಿಯು "ಭವಿಷ್ಯದ ಪೀಳಿಗೆ ಅಗತ್ಯಕತೆಗಳನ್ನು ಭರಿಸಲು ಅವರ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಪ್ರಸಕ್ತ ಅಗತ್ಯಕತೆಗಳನ್ನು ಭರಿಸುವುದನ್ನು" ಸೂಚಿಸುತ್ತದೆ (ವಿಶ್ವ ಪರಿಸರ ಮತ್ತು ಅಭಿವೃದ್ಧಿ ಮಂಡಳಿ, 1987)<ref>{{cite web |url=http://www.ecotourism.org/webmodules/webarticlesnet/templates/eco_template.aspx?articleid=95&zoneid=2 |title=Sustainable Tourism |publisher=Ecotourism.org |date= |accessdate=2009-09-14 |archive-date=2007-12-19 |archive-url=https://web.archive.org/web/20071219164957/http://www.ecotourism.org/webmodules/webarticlesnet/templates/eco_template.aspx?articleid=95&zoneid=2 |url-status=dead }}</ref> === ಪರಿಸರ-ಪ್ರವಾಸೋದ್ಯಮ === {{Main|Eco-tou rism}} === ವೈದ್ಯಕೀಯ ಪ್ರವಾಸೋದ್ಯಮ === {{Main|Medical tourism}} ವಿವಿಧ ದೇಶಗಳ ನಡುವೆ, ವಿಶೇಷವಾಗಿ [[ಆಗ್ನೇಯ ಏಷ್ಯಾ|ಆಗ್ನೇಯ ಏಷಿಯಾ]], [[ಭಾರತ]], [[ಪೂರ್ವ ಯುರೋಪ್|ಪೂರ್ವ ಯುರೋಪ್‌‌]]ನಲ್ಲಿ ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಕ್ಕೆ ಗಮನಾರ್ಹ ಬೆಲೆ ವ್ಯತ್ಯಾಸವಿದ್ದಾಗ ಮತ್ತು ನಿರ್ದಿಷ್ಟ ವೈದ್ಯಕೀಯ ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವಿವಿಧ ನಿಯಂತ್ರಕ ವೈಜ್ಞಾನಿಕ ಪ್ರಕ್ರಿಯೆಯ ವಲಯಗಳಿದ್ದಲ್ಲಿ (ಉದಾ. ದಂತವೈದ್ಯ), ದರ ಅಥವಾ ನಿಯತ್ರಕ ವ್ಯತ್ಯಾಸಗಳ ಲಾಭಹೊಂದುವುದಕ್ಕಾಗಿ ಪ್ರಯಾಣ ಮಾಡುವುದನ್ನು ಕೆಲವೊಮ್ಮೆ "ವೈದ್ಯಕೀಯ ಪ್ರವಾಸೋದ್ಯಮ" ಎಂದು ಕರೆಯುತ್ತಾರೆ. === ಶೈಕ್ಷಣಿಕ ಪ್ರವಾಸೋದ್ಯಮ === ಶೈಕ್ಷಣಿಕ ಪ್ರವಾಸೋದ್ಯಮವು ಶಿಕ್ಷಣದ ಬೋಧನೆ ಮತ್ತು ಕಲಿಕೆಯ ಏರುತ್ತಿರುವ ಜನಪ್ರಿಯತೆ ಮತ್ತು ತರಗತಿಯ ವಾತಾವರಣದಿಂದ ಹೊರಗೆ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಭಿವೃದ್ಧಿಯಾಗಿದೆ.{{Citation needed|date=July 2008}} ಶೈಕ್ಷಣಿಕ ಪ್ರವಾಸೋದ್ಯಮದಲ್ಲಿ ವಿದ್ಯಾರ್ಥಿ ವಿಚಾರ ವಿನಿಮಯ ಕಾರ್ಯಕ್ರಮಗಳು ಮತ್ತು ಅದ್ಯಯನ ಪ್ರವಾಸ ಅಥವಾ ಕೆಲಸ ಮಾಡಲು ಮತ್ತು ಅಂತರರಾಷ್ಟ್ರೀಯ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದಂತಹ ವಿವಿಧ ಪರಿಸರದ ತರಗತಿಯೊಳಗೆ ಕಲಿತ ಕೌಶಲ್ಯಗಳನ್ನು ಅನ್ವಯಿಕೆಯಂತಹ ಸಂಸ್ಕೃತಿಯ ಬಗ್ಗೆ ಕಲಿಯಲು ಇನ್ನೊಂದು ದೇಶಕ್ಕೆ ಭೇಟಿ ನೀಡುವುದು ಒಳಗೊಂಡಂತೆ ಪ್ರವಾಸ ಅಥವಾ ವಿರಾಮದ ಚಟುವಟಿಕೆಯ ಮೇಲೆ ಮುಖ್ಯವಾಗಿ ಕೇಂದ್ರಿಕರಿಸುತ್ತದೆ. ಇತ್ತೀಚಿಗೆ ಸಂಭವಿಸಿದ ಹಣಕಾಸಿನ ಬಿಕ್ಕಟ್ಟಿನಿಂದಾಗಿ ಹೆಚ್ಚಿನ ಜನರಲ್ಲಿ ತಮ್ಮ ದೇಶದಾದ್ಯಂತ ಪ್ರಯಾಣಿಸುವ ಬಯಕೆಯಲ್ಲಿ ಏರಿಕೆಯಾಗುತ್ತಿರುವುದು ಕಾಣುತ್ತಿದೆ. ಇದನ್ನು ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಸ್ಥಳೀಯ ಜನರು ವಿದೇಶಕ್ಕೆ ಪ್ರಯಾಣಿಸುವುದಕ್ಕಿಂತ ಹೆಚ್ಚು ದೇಶದೊಳಗೆ 'ಪ್ರಯಾಣಿಸುವುದಕ್ಕೆ' ಆದ್ಯತೆ ನೀಡುತ್ತಾರೆ. ಇದು ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಮತ್ತು ಶೈಕ್ಷಣಿಕ ಪ್ರವಾಸೋದ್ಯಮವನ್ನು ಅಭಿವೃದ್ದಿಸುವುದರಿಂದ ಸ್ಥಳೀಯ ಜನರಿಂದ ಹೆಚ್ಚಿನ ಆದಾಯವನ್ನು ಸೃಷ್ಟಿಸಬಹುದು. === ಇತರ ಅಭಿವೃದ್ಧಿಗಳು === ==== ಸೃಜನಶೀಲ ಪ್ರವಾಸೋದ್ಯಮ ==== ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು [[ಸಾಂಸ್ಕೃತಿಕ ಪ್ರವಾಸೋದ್ಯಮ]]ದ ಪ್ರಕಾರವಾಗಿದ್ದು, ಇದು ಪ್ರವಾಸೋದ್ಯಮದ ಉಗಮದಲ್ಲಿಯೇ ಅಸ್ತಿತ್ವಕ್ಕೆ ಬಂದಿದೆ. ಹೆಚ್ಚಾಗಿ ಪರಸ್ಪರ ಕಾರ್ಯನಿರ್ವಹಿಸುವ ಶೈಕ್ಷಣಿಕ ಅನುಭವಗಳ ಉದ್ದೇಶಕ್ಕಾಗಿ ಶ್ರೀಮಂತ ಕುಟುಂಬದ ಮಕ್ಕಳು ಗ್ರ್ಯಾಂಡ್ ಟೂರ್‌ ಮಾಡುವ ದಿನಗಳು ಮತ್ತೆ ಬಂದಿರುವುದನ್ನು ಯುರೋಪ್‌‌ನಲ್ಲಿ ಕಾಣಬಹುದು. ಇತ್ತೀಚೆಗೆ ಸಾಂಸ್ಕೃತಿಕ ಮತ್ತು ಕರಕೌಶಲ್ಯಗಳ ಪ್ರವಾಸೋದ್ಯಮ ಸೇರಿದಂತೆ ಯುರೋಪಿಯನ್‌ ಕಮೀಷನ್‌ಗಾಗಿ ಹಲವಾರು ಯೋಜನೆಗಳನ್ನು ನಿರ್ದೇಶಿಸಿದ ಪ್ರವಾಸೋದ್ಯಮ ಮತ್ತು ವಿರಾಮ ಶಿಕ್ಷಣ ಸಂಸ್ಥೆಯ (ATLAS) ಸದಸ್ಯರಾಗಿರುವ ಕ್ರಿಸ್ಪೈನ್‌ ರೇಮಂಡ್‌ ಮತ್ತು ಗ್ರೇಗ್ ರಿಚರ್ಡ್ಸ್‌‌{{Citation needed|date=July 2008}}ರವರು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮಕ್ಕೆ ನಿರಂತರ ಪ್ರವಾಸೋದ್ಯಮ ಎನ್ನುವ ತಮ್ಮದೇ ಆದ ಹೆಸರನ್ನು ನೀಡಿದ್ದಾರೆ. ಪರಸ್ಪರ ಕಾರ್ಯನಿರ್ವಹಿಸುವ ಕಾರ್ಯಗಾರ ಮತ್ತು ಅನೌಪಚಾರಿಕ ಕಲಿಕೆ ಅನುಭವಗಳ ಮೂಲಕ ಆತಿಥ್ಯ ವಹಿಸಿದ ಸಮುದಾಯದ [[ಸಂಸ್ಕೃತಿ]]ಯಲ್ಲಿ ಪ್ರಯಾಣಿಕರ ಸಕ್ರಿಯ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರವಾಸೋದ್ಯಮ ಎಂದು "ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ"ವನ್ನು ವ್ಯಾಖ್ಯಾನಿಸಿದ್ದಾರೆ.{{Citation needed|date=July 2008}} ಹಾಗೆಯೇ ಕ್ರಿಯಾಶೀಲಾತ್ಮಕ ನಗರಗಳ ಜಾಲವನ್ನು ಹೊಂದಿರುವ ಮತ್ತು ಸ್ಥಳದ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಸಕ್ರಿಯವಾಗಿ ಅರ್ಥೈಹಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ದೃಢಪಡಿಸಿದ ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮದಲ್ಲಿ ತೊಡಗಿ, ವಿಶ್ವಾಸರ್ಹ ಅನುಭವವನ್ನು ಹೊಂದಿರುವ [[ಯುನೆಸ್ಕೋ|UNESCO]]ನಂತಹ ಉತ್ತಮ ಅಸ್ತಿತ್ವ ಹೊಂದಿರುವ ಸಂಸ್ಥೆಗಳು ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮ ಕಲ್ಪನೆಯನ್ನು ಆಯ್ದಕೊಂಡಿದೆ.{{Citation needed|date=June 2008}} ಕ್ರಿಯಾಶೀಲಾತ್ಮಕ ಪ್ರವಾಸೋದ್ಯಮವು ಸಾಂಸ್ಕೃತಿಕ ಪ್ರವಾಸೋದ್ಯಮದ ಒಂದು ಪ್ರಕಾರದಂತೆ, ಪ್ರಯಾಣಿಕರು ಭೇಟಿ ನೀಡಿದ ಆತಿಥ್ಯ ವಹಿಸಿಕೊಂಡ ಸಮುದಾಯದ ಸಂಸ್ಕೃತಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಆಕರ್ಷಿಸುವುದರಿಂದಾಗಿ ಇತ್ತೀಚೆಗೆ ಜನಪ್ರಿಯವಾಗುತ್ತದೆ. ಯುನೈಟೆಡ್‌ ಕಿಂಗ್‌ಡಮ್‌, ದಿ ಬಹಮಾಸ್‌, ಜಮೈಕಾ, ಸ್ಪೇನ್‌, ಇಟಲಿ ಮತ್ತು ನ್ಯೂಜಿಲೆಂಡ್‌ ಸೇರಿದಂತೆ ಹಲವು ದೇಶಗಳು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಈ ಮಾದರಿಯ ಸೇವೆಗಳನ್ನು ನೀಡುತ್ತಿವೆ. ==== ಕರಾಳ ಪ್ರವಾಸೋದ್ಯಮ ==== "ಕರಾಳ" ಪ್ರವಾಸೋದ್ಯಮವು ವಿಶೇಷ ಆಸಕ್ತಿಯ ಪ್ರವಾಸೋದ್ಯಮದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಒಂದು ಕ್ಷೇತ್ರವಾಗಿದೆ ಎಂದು ಲೆನನ್‌ ಮತ್ತು ಫೋಲೆರವರು (2000){{Citation needed|date=September 2008}} ಗುರುತಿಸಿದ್ದಾರೆ. ಈ ಪ್ರಕಾರದ ಪ್ರವಾಸೋದ್ಯಮವು ಯುದ್ಧಭೂಮಿಗಳು, ಭಯಂಕರ ಅಪರಾಧಗಳು ಅಥವಾ ನರಹತ್ಯೆಯ ಘಟನಾಸ್ಥಳಗಳು, ಉದಾಹರಣೆಗೆ ಕೈದಿ ಶಿಬಿರದಂತಹ "ಕರಾಳ" ಸ್ಥಳಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದೆ. ಕರಾಳ ಪ್ರವಾಸೋದ್ಯಮವು ಕೆಳಗಿನ ತೀವ್ರರೂಪದ ನೈತಿಕ ಮತ್ತು ಸೈದ್ಧಾಂತಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ: ಪ್ರವಾಸಿಗರ ಭೇಟಿಗೆ ಇಂತಹ ಸ್ಥಳಗಳು ಲಭ್ಯವಿರಬೇಕೆ ಮತ್ತು ಹಾಗೆ ಲಭ್ಯವಿದ್ದಲ್ಲಿ, ಯಾವ ರೀತಿಯ ಜನಪ್ರಿಯತೆ ಒಳಗೊಂಡಿರಬೇಕು. ಶೋಕ, ಸ್ಮರಣೆ, ಭೀಕರ ಕೌತುಕ ಅಥವಾ ಮನರಂಜನೆಯಂತಹ ವಿವಿಧ ಪ್ರೇರಣೆಯಿಂದ ಪ್ರವಾಸ ಮಾಡುವ ಮನಸ್ಸು ಸೃಷ್ಟಿಯಾಗಬೇಕಾಗಿರುವುದರಿಂದ ಕರಾಳ ಪ್ರವಾಸೋದ್ಯಮವು ಒಂದು ಚಿಕ್ಕ ಮಾರುಕಟ್ಟೆಯಾಗಿಯೇ ಉಳಿದಿದೆ. ಇದರ ಮೂಲವು ಉತ್ಸವ ಮೈದಾನಗಳು ಮತ್ತು ಮಧ್ಯ ಕಾಲೀನ ಉತ್ಸವಗಳಲ್ಲಿ ಹುಟ್ಟಿಕೊಂಡಿದೆ.<ref>ಟೂರಿಸಮ್‌ ಪ್ರಿನ್ಸಿಪಲ್ಸ್‌ ಆಂಡ್‌ ಪ್ರ್ಯಾಕ್ಟಿಸ್‌, C. ಕೂಪರ್‌, J. ಫ್ಲೆಚರ್‌, A. ಫಿಯಲ್‌, D. ಗಿಲ್ಬರ್ಟ್‌, S. ವ್ಯಾನ್ಹಿಲ್‌, [[ಪಿಯರ್ಸನ್‌ ಎಜ್ಯುಕೇಶನ್‌]], ಮೂರನೇ ಆವೃತ್ತಿ, ಮ್ಯಾಡ್ರಿಡ್‌ 2005</ref> == ಅಭಿವೃದ್ಧಿ == [[ಚಿತ್ರ:2005xtoursim receipts.PNG|thumb|2005ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದ ಹಣ]] [[ಚಿತ್ರ:KLCC twin towers1.JPG|thumb|ಪೆಟ್ರೋನಾಸ್ ಅವಳಿ ಗೋಪುರಗಳು, ಕೌಲ ಲಂಪುರ್‌, ಮಲೇಷಿಯಾ.]] ವಿಶ್ವ ಪ್ರವಾಸೋದ್ಯಮ ಸಂಸ್ಥೆಯು (UNWTO) ಅಂತರರಾಷ್ಟ್ರೀಯ ಪ್ರವಾಸೋದ್ಯಮ ಸರಾಸರಿ ವಾರ್ಷಿಕ 4 % ದರದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರಿಯುವುದು ಎಂದು ಭವಿಷ್ಯ ನುಡಿದಿದೆ.<ref name="predict">{{cite web| year = 2004| url = http://www.world-tourism.org/market_research/facts/market_trends.htm| title = Long-term Prospects: Tourism 2020 Vision| publisher = World Tourism| access-date = 2009-11-12| archive-date = 2004-06-19| archive-url = https://web.archive.org/web/20040619001112/http://www.world-tourism.org/market_research/facts/market_trends.htm| url-status = dead}}</ref> ಈ-ವಾಣಿಜ್ಯದ ಉಗಮದೊಂದಿಗೆ ಪ್ರವಾಸೋದ್ಯಮ ಉತ್ಪನ್ನಗಳು ಅಂತರಜಾಲದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಒಂದಾಗಿವೆ. {{Citation needed|date=June 2008}} ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳು ಮಧ್ಯವರ್ತಿಗಳ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ಹಾಗೆಯೇ ಪ್ರವಾಸೋದ್ಯಮ ಸೌಲಭ್ಯವನ್ನು ಒದಗಿಸುವವರು (ಹೋಟೆಲ್‌ಗಳು, ವಿಮಾನಯಾನ, ಇತ್ಯಾದಿ.) ತಮ್ಮದೇ ಆದ ಸೇವೆಗಳನ್ನು ನೇರವಾಗಿ ಮಾರಾಟ ಮಾಡಬಹುದು. ಇದು ಆನ್‌ಲೈನ್ ಮತ್ತು ಸಾಂಪ್ರದಾಯಿಕ ಅಂಗಡಿಗಳೆರಡರಿಂದಲೂ ಮಧ್ಯವರ್ತಿಗಳ ಮೇಲೆ ಒತ್ತಡವನ್ನು ಹೇರುತ್ತದೆ. ಇದು ಜಾಗತಿಕವಾಗಿ ತಲಾ ಪ್ರವಾಸೋದ್ಯಮ ವೆಚ್ಚ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿರುವ ದೇಶದ ಶ್ರೇಯಾಂಕದ ನಡುವೆ ಬಲವಾದ ಸಂಬಂಧವಿದೆ ಎನ್ನುವುದನ್ನು ಸೂಚಿಸುತ್ತದೆ.<ref name="correl">{{cite web| year = 2007| url = http://global-culture.org/blog/2007/01/27/airports-tourists/| title = airports & tourists| publisher = Global Culture| access-date = 2009-11-12| archive-date = 2009-06-05| archive-url = https://web.archive.org/web/20090605113933/http://global-culture.org/blog/2007/01/27/airports-tourists/| url-status = dead}}</ref> ಪ್ರವಾಸೋದ್ಯಮವು ಪ್ರಮುಖ ಆರ್ಥಿಕ ಕೊಡುಗೆಯನ್ನು ನೀಡುವುದಲ್ಲದೆ, ದೇಶದ ಸ್ಥಳೀಯ ಆರ್ಥವ್ಯವಸ್ಥೆಯ ಲಾಭಕ್ಕಾಗಿ ಜಾಗತಿಕ ಸಂಪನ್ಮೂಲವನ್ನು ಬಳಸುವ ಅಂತರಾಷ್ಟ್ರೀಯ ನಾಗರಿಕರಲ್ಲಿ ನಂಬಿಕೆಯ ಮಟ್ಟದ ಸೂಚಕವಾಗಿದೆ. ಹಾಗಾಗಿ ಪ್ರವಾಸೋದ್ಯಮದಲ್ಲಿನ ಅಭಿವೃದ್ಧಿಯ ಮುಂದಾಲೋಚನೆಗಳು ಪ್ರತಿ ದೇಶದ ಭವಿಷ್ಯದಲ್ಲಿ ಅನುಸರಿಸುವ ತುಲನಾತ್ಮಕ ಪ್ರಭಾವದ ಸೂಚಕದಂತೆ ಸೇವೆ ಸಲ್ಲಿಸಬಹುದು. ಬಾಹ್ಯಕಾಶ ಪ್ರವಾಸೋದ್ಯಮವು 21ನೇ ಶತಮಾನದ ಮೊದಲ ಕಾಲಭಾಗದ ಅವಧಿಯಲ್ಲಿ ಚಾಲನೆಗೊಳ್ಳುವ ಸಾಧ್ಯತೆ ಇದೆ. ಆದರೂ ಹಲವು ಬಾಹ್ಯಕಾಶ ಎಲಿವೇಟರ್‌ನಂತಹ ಬಾಹ್ಯಕಾಶ ಪ್ರಯಾಣದ ವೆಚ್ಚವನ್ನು ಕಡಿಮೆಮಾಡುವ ತಂತ್ರಜ್ಞಾನ ಬರುವವರೆಗೆ ಸಾಂಪ್ರದಾಯಿಕ ಗಮ್ಯಸ್ಥಾನಗಳೊಂದಿಗೆ ಹೋಲಿಸಿದಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ.{{Citation needed|date=November 2008}} ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ [[ಸೌರ ಶಕ್ತಿ|ಸೌರಶಕ್ತಿ-ಚಾಲಿತ]] ವಿಮಾನಗಳು ಅಥವಾ ದೊಡ್ಡ ಪ್ರಮಾಣದ ವಾಯುನೌಕೆಗಳನ್ನು ಆಧರಿಸಿದ ವಾಯುನೌಕಾ ಹೋಟೆಲ್‌ಗಳನ್ನು ತಯಾರಿಸುವ ಸಾಧ್ಯತೆ ಇದೆ.{{Citation needed|date=November 2008}} ದುಬೈಯಲ್ಲಿ ನಿರ್ಮಾಣದ ಹಂತದಲ್ಲಿರುವ ಹೈಡ್ರೊಪೋಲಿಸ್‌ನಂತಹ ಅಂತರ್ಜಲ ಹೋಟೆಲ್‌ಗಳು 2009ರಲ್ಲಿ ಆರಂಭಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ಸಾಗರದಲ್ಲಿ ಪ್ರಯಾಣಿಕರು ದೊಡ್ಡ ಪ್ರಮಾಣದ ಪ್ರಯಾಣಿಕರ ಹಡಗುಗಳು ಮತ್ತು ತೆಲುವ ನಗರಗಳನ್ನು ಸ್ವಾಗತಿಸುವರು.{{Citation needed|date=November 2008}} === ಇತ್ತೀಚಿನ ವಿದ್ಯಮಾನ === 2000ರ ಕೊನೆಯ ಆರ್ಥಿಕ ಹಿಂಜರಿತದ ಫಲಿತಾಂಶವಾಗಿ, ಅಂತರರಾಷ್ಟ್ರೀಯ ಆಗಮನಗಳಲ್ಲಿ 2008ರ ಜೂನ್‌ನಲ್ಲಿ ಪ್ರಾರಂಭದಲ್ಲಿ ಭಾರಿ ಕುಸಿತವನ್ನು ಅನುಭವಿಸಿತು.2007ಯಿಂದ 2008ವರೆಗಿನ ಅಭಿವೃದ್ಧಿಯು 2008ರ ಮೊದಲ ಎಂಟು ತಿಂಗಳ ಅವಧಿಯಲ್ಲಿ ಕೇವಲ 3.7% ಆಗಿದೆ. ಅಮೆರಿಕಾ ತನ್ನ ವಿಸ್ತರಣ ದರ ಕಡಿಮೆ ಮಾಡಿ, 2008ರ ಜನವರಿಯಿಂದ ಆಗಸ್ಟವರೆಗೆ 6%ರಷ್ಟು ಅಭಿವೃದ್ಧಿಯನ್ನು ಕಾಯ್ದುಕೊಳ್ಳುತ್ತಾ, ಉತ್ತಮ ಸ್ಪರ್ಧೆ ನೀಡುತ್ತಿರುವಾಗ, ಏಷಿಯಾ ಮತ್ತು ಫೆಸಿಫಕ್ ಮಾರುಕಟ್ಟೆಗಳು ಇದರ ಪ್ರಭಾವಕ್ಕೆ ಒಳಗಾಗಿದೆ ಮತ್ತು ಯುರೋಪ್‌‌ ಮಾರುಕಟ್ಟೆಯು ಉತ್ತರ ಧ್ರುವದ ಬೇಸಿಗೆ ತಿಂಗಳಲ್ಲಿ ತಟಸ್ಥವಾಗಿತ್ತು. ಅದೇ ಅವಧಿಯಲ್ಲಿ ಕೇವಲ [[ಮಧ್ಯ ಪ್ರಾಚ್ಯ|ಮಧ್ಯ ಪೂರ್ವ]] ರಾಷ್ಟ್ರಗಳು 2007ರಲ್ಲಿ ಹೋಲಿಸಿದಾಗ 17%ರಷ್ಟು ಅಭಿವೃದ್ಧಿ ಹೊಂದುವುದರೊಂದಿಗೆ ತಮ್ಮ ವೇಗದ ಅಭಿವೃದ್ಧಿಯೊಂದಿಗೆ ಮುಂದುವರಿದಿದ್ದವು.<ref name="WTOBarometer08">{{cite web|url=http://unwto.org/facts/eng/pdf/barometer/UNWTO_Barom08_3_en_Excerpt.pdf|title=UNWTO World Tourism Barometer October 2008|author=[[World Tourism Organization]]|publisher=UNWTO|year=2008|month=October|accessdate=2008-11-17|format=PDF|archive-date=2011-07-28|archive-url=https://web.archive.org/web/20110728151853/http://unwto.org/facts/eng/pdf/barometer/UNWTO_Barom08_3_en_Excerpt.pdf|url-status=dead}} ಸಂಪುಟ 6, ಸಂಚಿಕೆ 3</ref> ಅಂತರರಾಷ್ಟ್ರೀಯ ಪ್ರವಾಸೋದ್ಯಮ ಬೇಡಿಕೆಯಲ್ಲಿನ ಈ ಕುಂಠಿತವು 2008ರ ಸಪ್ಟೆಂಬರ್‌ನಲ್ಲಿ ಋಣಾತ್ಮಕವಾದ ಅಭಿವೃದ್ಧಿಯೊಂದಿಗೆ ವಾಯು ಸಾರಿಗೆ ಉದ್ಯಮದಲ್ಲಿಯೂ ಸಹ ಪ್ರತಿಫಲಿಸಿದೆ ಮತ್ತು ಸಪ್ಟೆಂಬರ್‌ನಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ 3.3%ರಷ್ಟು ಅಭಿವೃದ್ಧಿ ಕಂಡಿದೆ. ಹೋಟೆಲ್ ಉದ್ಯಮವು ಸಹ ಕೊಠಡಿಗಳ ಬಾಡಿಗೆ ಪಡೆಯುವವರ ಸಂಖ್ಯೆಯು ಕಡಿಮೆಯಾಗುತ್ತಿರುವುದನ್ನು ವರದಿಮಾಡಿದೆ.<ref name="WTOBarometer08" /> ಸಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟುನ ಪರಿಣಾಮವಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿಯು ನಾಟಕೀಯವಾಗಿ ಹಾನಿಗೊಂಡದ್ದರಿಂದ, 2008ರ ಉಳಿದ ಭಾಗದಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿಯೂ ಕುಂಠಿತವನ್ನು ನಿರೀಕ್ಷಿಸಲಾಗಿದೆ ಮತ್ತು ಅತಿ ಹೆಚ್ಚು ವ್ಯಯಿಸುವ ದೇಶಗಳಲ್ಲಿ ಹೆಚ್ಚಿನವು ಈಗಾಗಲೇ ಹಿಂಜರಿತದ ಪ್ರಭಾವಕ್ಕೆ ಒಳಗಾಗಿದ್ದು, ಆರ್ಥಿಕ ಬಿಕ್ಕಟ್ಟುನಿಂದ ದೀರ್ಘ ಪ್ರಯಾಣಕ್ಕೆ ಹೆಚ್ಚಿನ ಪ್ರಭಾವವುಂಟಾಗಬಹುದೆಂಬ ನಿರೀಕ್ಷೆಯೊಂದಿಗೆ ಬೇಡಿಕೆಯ ಅಭಿವೃದ್ಧಿಯಲ್ಲಿನ ಈ ಕುಂಠಿತವು 2009ರವರೆಗೆ ಮುಂದುವರಿಯಬಹುದೆಂದು ಅಂದಾಜಿಸಲಾಗಿದೆ.<ref name="WTOBarometer08" /> 2009ರ ಮೊದಲ ನಾಲ್ಕು ತಿಂಗಳುಗಳಲ್ಲಿ 8%ರಷ್ಟು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನದಲ್ಲಿ ಕುಸಿತ ಕಾಣುವುದರೊಂದಿಗೆ ಋಣಾತ್ಮಕ ಪೃವೃತ್ತಿಯು ಹೆಚ್ಚುತ್ತಾ ಹೋಯಿತು ಮತ್ತು ಸಾಂಕ್ರಾಮಿಕ AH1N1 ವೈರಸ್‌ ತೀವ್ರಗತಿಯಲ್ಲಿ ಹರಡುವುದರಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಕುಸಿತದ ದರವು ಹೆಚ್ಚಾಗಿತ್ತು.<ref name="WTOjune09" /> == ಗ್ಯಾಲರಿ == {{Gallery |title= |width=165 |lines=3 |File:Parthenon.JPG|[[ಪಾರ್ತೆನಾನ್]]<br /> [[ಅಥೆನ್ಸ್]], [[ಗ್ರೀಸ್]] |File:Belvedere Vienna June 2006 010.jpg|[[ಬೆಲ್ವೆಡೆರೆ (ಅರಮನೆ)|ಬೆಲ್ವೆಡೆರೆ ಅರಮನೆ]]<br /> [[ವಿಯೆನ್ನ]], [[ಆಸ್ಟ್ರಿಯ]] |File:Dublin castle.JPG|[[Dublin Castle]]<br /> [[ಐರ್ಲೆಂಡ್‌ ಗಣರಾಜ್ಯ|ಐರ್ಲೆಂಡ್]] |File:StBasile SpasskayaTower Red Square Moscow.hires.jpg|[[Red Square]]<br /> [[ಮಾಸ್ಕೋ]], [[ರಷ್ಯಾ]] |File:Foz de Iguaçu 27 Panorama Nov 2005.jpg|[[Iguazu Falls]]<br /> [[ಅರ್ಜೆಂಟೀನ]]{{ndash}} [[ಬ್ರೆಜಿಲ್]] ಗಡಿ |File:Galapagos.jpg|[[ಗಲಾಪಗಸ್ ದ್ವೀಪಗಳು]]<br /> [[ಎಕ್ವಡಾರ್]] |File:CascateniagaraMAM5.JPG|[[ನಯಾಗರ ಜಲಪಾತ]]<br /> [[ಕೆನಡಾ]]{{ndash}} ಯುಎಸ್‌ಎ ಗಡಿ ||[[N Seoul Tower]]<br /> [[ದಕ್ಷಿಣ ಕೊರಿಯಾ]] |File:Raffles hotel.jpg|[[Raffles Hotel]]<br /> [[ಸಿಂಗಾಪುರ]] |File:Dubai Skyline on 10 January 2008.jpg|[[ದುಬೈ]]<br /> [[ಯುನೈಟೆಡ್ ಅರಬ್ ಎಮಿರೇಟ್ಸ್]] }} == ಇದನ್ನೂ ನೋಡಿರಿ == * ಪ್ರವಾಸೋದ್ಯಮದಲ್ಲಿ ಐತಿಹಾಸಿಕ ದಾಖಲೆ * ಪ್ರಯಾಣ ಮತ್ತು ಪ್ರವಾಸೋದ್ಯಮ ಸ್ಪರ್ಧಾತ್ಮಕತೆ ವರದಿ * <span class="goog-gtc-fnr-highlight">ವಿಶ್ವ ಪ್ರವಾಸೋದ್ಯಮ ಸಂಸ್ಥೆ</span> * ವಿಶ್ವ ಪ್ರಯಾಣ ಪರೀಕ್ಷಕ * ವಿಶ್ವ ಕೇಂದ್ರಿತ ಪ್ರವಾಸೋದ್ಯಮದ ಶಿಕ್ಷಣಿಕ ಸಂಸ್ಥೆ == ಆಕರಗಳು == {{Reflist}} == ಹೊರಗಿನ ಕೊಂಡಿಗಳು == {{sisterlinks|Tourism}} * [http://www.tia.org/Travel/econimpact.asp ಆರ್ಥಿಕ ಸಂಶೋಧನೆ: ಪ್ರಯಾಣ ಮತ್ತು ಪ್ರವಾಸೋದ್ಯಮದ ಆರ್ಥಿಕ ಪ್ರಭಾವಗಳು] {{Webarchive|url=https://web.archive.org/web/20080616005009/http://www.tia.org/Travel/econimpact.asp |date=2008-06-16 }}. ಅಮೆರಿಕದ ಪ್ರಯಾಣ ಉದ್ಯಮ ಸಂಸ್ಥೆ. 2004 * [http://www.nal.usda.gov/ric/ricpubs/tourism.html ಗ್ರಾಮೀಣ ಅಮೆರಿಕದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ] {{Webarchive|url=https://web.archive.org/web/20081218144247/http://www.nal.usda.gov/ric/ricpubs/tourism.html |date=2008-12-18 }}. USDA, ರಾಷ್ಟ್ರೀಯ ಕೃಷಿ ಗ್ರಂಥಾಲಯ, ಗ್ರಾಮೀಣ ಮಾಹಿತಿ ಕೇಂದ್ರ. 2004 * [http://www.csrees.usda.gov/nea/economics/in_focus/small_business_if_tourism.html ಗ್ರಾಮೀಣ ಪ್ರವಾಸೋದ್ಯಮ] {{Webarchive|url=https://web.archive.org/web/20081223053001/http://www.csrees.usda.gov/nea/economics/in_focus/small_business_if_tourism.html |date=2008-12-23 }}. USDA, ಕೋಆಪರೇಟಿವ್ ಸ್ಟೇಟ್ ರೀಸರ್ಚ್‌, ಶಿಕ್ಷಣ ಮತ್ತು ವಿಸ್ತರಣೆ ಸೇವೆ. * [http://ric.nal.usda.gov/nal_display/index.php?info_center=5&amp;tax_level=2&amp;tax_subject=211&amp;topic_id=1169 ಗ್ರಾಮೀಣ ಪ್ರವಾಸೋದ್ಯಮ ಸಂಪನ್ಮೂಲಗಳು] {{Webarchive|url=https://web.archive.org/web/20081204193000/http://ric.nal.usda.gov/nal_display/index.php?info_center=5&tax_level=2&tax_subject=211&topic_id=1169 |date=2008-12-04 }} USDA, ರಾಷ್ಟ್ರೀಯ ಕೃಷಿ ಗ್ರಂಥಾಲಯ, ಗ್ರಾಮೀಣ ಮಾಹಿತಿ ಕೇಂದ್ರ. * [http://www.oecd.org/department/0,3355,en_2649_34389_1_1_1_1_1,00.html ಪ್ರವಾಸೋದ್ಯಮ: ವಾಣಿಜ್ಯೋದ್ಯಮ, SMEಗಳು ಮತ್ತು ಸ್ಥಳೀಯ ಅಭಿವೃದ್ಧಿಗಾಗಿರುವ OECD ಕೇಂದ್ರ] ವು ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ನೀತಿಗಳಲ್ಲಿ ಅಂತರರಾಷ್ಟ್ರೀಯ ಒಲವುಗಳ ಅಂಕಿಅಂಶಗಳು ಮತ್ತು ಮಾಹಿತಿಗಾಗಿರುವ ಮೌಲ್ಯಯುತ ಸಂಪನ್ಮೂಲವಾಗಿದೆ. * {{PDFlink|[http://www.kc.frb.org/publicat/econrev/Pdf/3q03wilk.pdf Travel and Tourism: An Overlooked Industry in the U.S. and Tenth District]|595&nbsp;KB}}. ಚಾದ್‌ ವಿಲ್ಕರ್ಸನ್‌ರವರಿಂದ. ಆರ್ಥಿಕ ವಿಮರ್ಶೆ, ಮೂರನೇ ತ್ರೈಮಾಸಿಕ 2003. ಕ್ಯಾನ್ಸಾನ್‌ನಲ್ಲಿರುವ ಫೆಡರಲ್ ರಿಸರ್ವ್ ಮಂಡಳಿ. {{Tourism}} [[ವರ್ಗ:ಸೇವಾ ವಲಯಗಳು]] [[ವರ್ಗ:ಮನರಂಜನೆ]] [[ವರ್ಗ:ಪ್ರವಾಸೋದ್ಯಮ]] [[ವರ್ಗ:ಭೌಗೋಳಿಕ ಪ್ರವಾಸೋದ್ಯಮ]] [[ur:سیاح]] mdoujbeikih41uuix13qstk8odrc277 ಕರ್ನಾಟಕದ ಇತಿಹಾಸ 0 24765 1305821 1305606 2025-06-03T14:48:51Z Moulyags 72454 1305821 wikitext text/x-wiki '''ಕರ್ನಾಟಕದ ಇತಿಹಾಸ'''ದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ''ಕರ್ನಾಟ ಕ್ಷತ್ರಿಯ''ರುಗಳೆಂದು ಕರೆದು ಕೊಳ್ಳುತಿದ್ದರು.''ಮಿಥಿಲಯಾ ಕರ್ನಾಟ'' ಕರು ಇಂದಿನ ಬಿಹಾರದ ಮೇಲೆ ರಾಜ್ಯ ಆಳುತಿದ್ದರು. ಅವರು ಕೂಡ ತಮ್ಮನು ತಾವು ''ಕರ್ನಾಟವಂಶ'' ಹಾಗು ''ಕರ್ನಾಟಕ ಕ್ಷತ್ರಿಯ'' ರೆಂದು ಕರೆದುಕೊಳ್ಳುತಿದ್ದರು.<ref>Thus indicating their ದಕ್ಷಿಣದ origin, Dr. Romila Thapar, The Penguin History of Early India, 2003</ref> ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ)<ref>Dr. Suryanath U. Kamat, ''Concise history of ಕರ್ನಾಟಕ '', 2001, MCC, Bangalore (Reprinted 2002)</ref>, ಮಾನ್ಯಖೇಟದ [[ರಾಷ್ಟ್ರಕೂಟ]]ರು,<ref>Dr. B.R. Bhandarkar argues that even the viceroys (''Dandanayaka'' ) of the Gujarat line hailing from the Rashtrakuta family signed their Sanskrit records in ಕನ್ನಡ, examples of which are the Navasari and Baroda plates of Karka I and the Baroda records of Dhruva II. The Gujarat Rashtrakuta princes used ಕನ್ನಡ signatures as this was the mode of writing in their native country, meaning ಕನ್ನಡ country says Dr. Bhandarkar, ''A Concise History of ಕರ್ನಾಟಕ '', Dr. Suryanath U. Kamath</ref> [[ವೆಂಗಿನಾಡು|ವೆಂಗಿ]] ಚಾಲುಕ್ಯರು<ref>Dr. Suryanath Kamath, Prof. K.A.N. Sastri, Arthikaje</ref> ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ<ref>Dr. Ritti has argued thus. Even though the [[Seuna]] or Yadava ruled from Devagiri (850-1315), literature in ಕನ್ನಡ was prolific in their ಆಧಿಪತ್ಯ along with Sanskrit, coinage with ಕನ್ನಡ legends have been discovered and most of their inscriptions are in ಕನ್ನಡ, indicating that they were ಕನ್ನಡigas who migrated north due to political situation. Marathi literature started from around 1190 C.E., Dr. Suryanath U. Kamat, ''Concise history of ಕರ್ನಾಟಕ '', 2001, MCC, Bangalore (Reprinted 2002)</ref> ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು. ==ಇತಿಹಾಸ-ಪೂರ್ವ== [[File:vishnu file.jpg|thumb|right|ಬದಾಮಿಯ ಹಳೆಯ ಗುಹೆಯೋಳಗಿನ ವಿಗ್ರಹ]] '''ಕರ್ನಾಟಕದ ಇತಿಹಾಸ ಪೂರ್ವದ ಅಥವಾ ಪೂರ್ವೇತಿಹಾಸದ ವಿಸ್ತಾರವಾದ ಅಧ್ಯಯನ ಪ್ರಾರಂಭ ಮಾಡಿದ ಹೆಗ್ಗಳಿಕೆ ರಾಬರ್ಟ್ ಬ್ರೂಸ್ ಫೂಟ್ ಅವರದು. ಇವರ ಈ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು.<ref name="other">Scholars such as R.V.Joshi, S.Nagaraju, A.Sundara etc. (Kamath 2001, p15)</ref> ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು 'ಕೈ-ಕೊಡಲಿ'(hand-axe) ಸಂಸ್ಕೃತಿಯೆಂದು ಕರೆಯಲಾಗುತ್ತದೆ. ಉತ್ತರ ಭಾರತದ ಸಂಸ್ಕೃತಿಯನ್ನು 'ಸೋಹನ್ ಸಂಸ್ಕೃತಿ'ಯೆನ್ನಲಾಗುತದೆ. ಪೂರ್ವಶಿಲಾಯುಗದ ಬೆಣಚಿಯ ಉರುಳುಗಲ್ಲು ಆಕಾರದ ಕೈ ಕೊಡಲಿ ಹಾಗು ತಡಕತ್ತಿ [[ಚಿಕ್ಕಮಗಳೂರು|ಚಿಕ್ಕಮಗಳೂರುನ]] ಲಿಂಗದಹಳ್ಳಿ ಹಾಗು [[ಕಲಬುರಗಿ|ಗುಲ್ಬರ್ಗಾದ]] ಹುಣಸಿಗಿ ಯಲ್ಲಿ ಕಂಡು ಬಂದಿದೆ ಹಾಗು [[ತುಮಕೂರು|ತುಮಕೂರಿನ]] ಕಿಬ್ಬನಹಳ್ಳಿಯಲ್ಲಿ ಮರದ ಕತ್ತಿ ಸಿಕ್ಕಿರುವುದು ಹಳೆ ಕಲ್ಲುಯುಗದ ಸಾಮಗ್ರಿಯ ಉದಾಹರಣೆಗಳು.<ref name="other1">Discovered by Dr. K. Paddayya in 1974 (Kamath 2001, pp15-16)</ref> [[ರಾಯಚೂರು ಜಿಲ್ಲೆ|ರಾಯಚೂರಿನ]] [[ಲಿಂಗಸೂಗೂರು|ಲಿಂಗಸೂಗೂರಿನಲ್ಲಿ]] ನುಣುಪಾದ ಕಲ್ಲು ಕೊಡಲಿ ಸಿಕ್ಕಿರುವ ವರದಿ ಕೂಡ ಬಂದಿದೆ. ಹೊಸ ಶಿಲಾಯುಗದ ಉದಾಹರಣೆ.<ref name="prim">The hand axe was discovered by Primrose (Kamath 2001, p15)</ref><ref>{{cite web |url=http://www.hindu.com/2005/01/10/stories/2005011001090500.htm |title=`First-ever celt was found near Madikeri' |accessdate=2007-05-06 |publisher=[[ದಿ ಹಿಂದೂ]] |archive-date=2005-01-22 |archive-url=https://web.archive.org/web/20050122081845/http://www.hindu.com/2005/01/10/stories/2005011001090500.htm |url-status=dead }}</ref> [[ರಾಯಚೂರು ಜಿಲ್ಲೆ|ರಾಯಚೂರು ಜಿಲ್ಲೆಯ]] [[ಮಸ್ಕಿ]], [[ಚಿತ್ರದುರ್ಗ|ಚಿತ್ರದುರ್ಗ ಜಿಲ್ಲೆಯ]] [[ಬ್ರಹ್ಮಗಿರಿ]] ಮುಂತಾದವು. ಮನುಷ್ಯ ಪ್ರಾಣಿಗಳನ್ನು (ಹಸು,ನಾಯಿ ಹಾಗು ಕುರಿ) ಪಳಗಿಸಲು ಆರಂಭಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡು ಬಂದಿವೆ.''' ನವಶಿಲಾಯುಗದ ಕೊನೆಯಲ್ಲಿ, ಬೃಹತ್ ಶಿಲೆಯಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಅಯುಧಗಳನ್ನು ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ತೆನೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಭಿಸಿದರು.<ref name="chamber">Kamath (2001), p18</ref> ಹಳೆಯ ಮೈಸೂರು ಪ್ರದೇಶದ [[ಚಿತ್ರದುರ್ಗ]] ಜಿಲ್ಲೆಯ [[ತಾಳ್ಯ]], ಜ್ಯಾಂಕಲ್, [[ಶಿವಮೊಗ್ಗ]] ಜಿಲ್ಲೆಯ [[ನ್ಯಾಮತಿ]], [[ಚಿಕ್ಕಮಗಳೂರು]] ಜಿಲ್ಲೆಯ [[ಲಿಂಗದಹಳ್ಳಿ]] ಮುಂತಾದೆಡೆಗಳಲ್ಲಿ ರಾಬರ್ಟ್‌ ಬ್ರೂಸ್ಫುಟ್ ಕೆಲವು ಪೂರ್ವ ಶಿಲಾಯುಧಗಳನ್ನು ಶೇಖರಿಸಿದ್ದರು. ಶೇಷಾದ್ರಿಯವರು [[ತುಮಕೂರು]] ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯಲ್ಲಿ ಈ ಸಂಸ್ಕೃತಿಯ ನೆಲೆಯೊಂದನ್ನು ಗುರುತಿಸಿದ್ದಾರೆ. ಇದು ಬಾಣಸಂದ್ರ ಬೆಟ್ಟಗಳ ಶ್ರೇಣಿಯ ಬುಡದಲ್ಲಿದೆ. ಹಳೆಯ [[ಮೈಸೂರು]] ಪ್ರದೇಶದಲ್ಲಿ ಇದೇ ಅತಿಮುಖ್ಯವೂ ವಿಸ್ತಾರವೂ ಆದ ನೆಲೆ. ರೋಸ್ಟ್ರೋಕ್ಯಾರಿನೇಟ್ ಎಂಬ ಬಹಳ ಹಳೆಯ ರೀತಿಯ ಉಪಕರಣಗಳಿಂದ ಹಿಡಿದು ಅಬ್ಬೆವಿಲಿಯನ್ ಮತ್ತು ಮುಂದುವರಿದ ಅಷ್ಯೂಲಿಯನ್ ಹಂತದ ಕೈಗೊಡಲಿಗಳ ಹಾಗೂ ಕೊಕ್ಕಿನಂತೆ ಮೊನೆಯುಳ್ಳ ಕ್ಲಾಕ್ಟನ್ ರೀತಿಯ ಚಕ್ಕೆಕಲ್ಲಿನ ಉಪಕರಣಗಳವರೆಗೆ ಹಲವಾರು ಉಪಕರಣಗಳು ಇಲ್ಲಿ ದೊರಕಿವೆ. ಆ ಕಾಲದಲ್ಲಿ ಮರಗೆಲಸಕ್ಕೆ ಉಪಯೋಗಿಸುತ್ತಿದ್ದ ಡೊಂಕಾದ ಒರೆಯುವ ಆಯುಧಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಆದ್ದರಿಂದ ಆಗ ಮರದ ಉಪಕರಣಗಳು ಹೆಚ್ಚಾಗಿ ಬಳಕೆಯಲ್ಲಿದ್ದುವೆಂದು ಭಾವಿಸಲಾಗಿದೆ. [[ಬಳ್ಳಾರಿ]] ಜಿಲ್ಲೆಯ ಹಲಕುಂಡಿ, ಕುರಿಕುಪ್ಪ, ಗಾದಿಗನೂರು, ದಾರೋಜಿ ಮತ್ತು ಅಂಗೂರುಗಳಲ್ಲೂ ರಾಬರ್ಟ್ ಬ್ರೂಸ್ಫುಟ್ ಪೂರ್ವ ಶಿಲೋಪಕರಣಗಳನ್ನು ಸಂಗ್ರಹಿಸಿದ್ದ. ಜೋಷಿಯವರು ಉತ್ತರ ಕರ್ನಾಟಕದ ಮಲಪ್ರಭಾ ಘಟಪ್ರಭಾ ನದೀ ಕಣಿವೆಗಳಲ್ಲಿ ಈ ಸಂಸ್ಕೃತಿಯ ಹಲವಾರು ನೆಲೆಗಳನ್ನು ಬೆಳಕಿಗೆ ತಂದಿದ್ದಾರೆ. ಮಲಪ್ರಭಾ ದಂಡೆಯ ೨೧ ನೆಲೆಗಳಲ್ಲಿ ಮೆಣಸ್ಗಿ ಮತ್ತು ಖ್ಯಾಡ್ ಮುಖ್ಯವಾದವು. ಖ್ಯಾಡ್ ನೆಲೆಯಲ್ಲಿ ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲಕ್ಕೆ ಸೇರುವ, ಚಕ್ಕೆ ಕಲ್ಲಿನ ಉತ್ತಮ ಕೆಲಸಗಾರಿಕೆಯ ಕೈಗೊಡಲಿಗಳೂ ಕ್ಲೀವರ್ ರೀತಿಯ ಕೈಗೊಡಲಿಗಳೂ ಗಮನಾರ್ಹ. ಘಟಪ್ರಭಾ ನದೀ ದಂಡೆಯಲ್ಲಿ ನಿಕ್ಷಿಪ್ತವಾದ ಗುಂಡುಕಲ್ಲುಗಳ ಪದರದಲ್ಲಿ ಮರಳುಕಲ್ಲಿನಲ್ಲಿ ಮಾಡಿದ ಅಬ್ಜೆವಿಲಿಯನ್-ಅಷ್ಯೂಲಿಯನ್ ಹಂತದ ಉಪಕರಣಗಳು ಹೇರಳವಾಗಿ ದೊರಕಿವೆ. ಅಷ್ಯೂಲಿಯನ್ ಹಂತದ ಅಂತ್ಯಭಾಗಕ್ಕೆ ಸೇರುವ ಉಪಕರಣಗಳು ಸಹ ಅಲ್ಪಸಂಖ್ಯೆಯಲ್ಲಿ ಕಂಡುಬಂದಿವೆ. ಕರ್ನಾಟಕದಲ್ಲಿ ಆದಿಮಾನವ ಕಷ್ಟಜೀವಿಯಾಗಿದ್ದು, [[ಬೇಟೆ]] ಮತ್ತು ಮೀನುಗಾರಿಕೆಯಿಂದ ತನ್ನ ಮತ್ತು ತನ್ನವರ ಜೀವನ ನಿರ್ವಹಣೆ ಮಾಡುತ್ತಿದ್ದನೆಂಬುದು ಮೇಲಿನ ವಿವರಗಳಿಂದ ತಿಳಿದು ಬರುತ್ತದೆ. ಪಾಂಡಿತ್ಯಪೂರ್ಣ ಸಿದ್ಧಾಂತ ಊಹೆ ಪ್ರಕಾರ ೩೦೦೦ ಕ್ರಿ.ಪೂ ದಲ್ಲೇ [[ಹರಪ್ಪ|ಹರಪ್ಪದ]] ಸಿಂಧೂ ಕಣಿವೆ ನಗರಗಳು ಹಾಗೂ [[ಲೋಥಲ್|ಲೋಥಾಲ್‍ನ]] ನಡುವೆ ಸಂಪರ್ಕ ಇರುವುದಾಗಿ ಹಾಗು ಇದಕ್ಕೆ ಪುರಾವೆ ಹರಪ್ಪದ ತಾಣಗಳಲ್ಲಿ ಸಿಕ್ಕಿರುವ ಬಂಗಾರ ಕರ್ನಾಟಕದ ಗಣಿಗಳಿಂದ ತರಿಸಲ್ಪಟ್ಟಿತು ಎನ್ನಲಾಗುತ್ತದೆ.<ref>{{cite web|url=http://metalrg.iisc.ernet.in/~wootz/heritage/K-hertage.htm|title=THE GOLDEN HERITAGE OF KARNATAKA|author=S. Ranganathan|work=Online webpage of the Department of Metallurgy|publisher=Indian Institute of Science, Bangalore|accessdate=2007-06-07|archive-date=2007-01-21|archive-url=https://web.archive.org/web/20070121024542/http://metalrg.iisc.ernet.in/~wootz/heritage/K-hertage.htm|url-status=dead}}</ref><ref>{{cite web |url=http://www.ourkarnataka.com/states/history/historyofkarnataka7.htm |title=Prehistoric culture of Karnataka |accessdate=2007-05-06 |publisher=ourkarnataka.com |archive-date=2007-04-19 |archive-url=https://web.archive.org/web/20070419181313/http://www.ourkarnataka.com/states/history/historyofkarnataka7.htm |url-status=dead }}</ref><ref>{{cite web |url=http://www.ancientindia.co.uk/staff/resources/background/bg16/home.html|title= Trade |accessdate=2007-05-06 |publisher=[[The British Museum]]}}</ref> ಆಧುನಿಕ ಕರ್ನಾಟಕದಲ್ಲಿ [[ನವಶಿಲಾಯುಗ]] ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಮೊದಲಿಗೆ ೧೮೭೨ರಲ್ಲಿ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಗಳು [[ರಾಯಚೂರು ಜಿಲ್ಲೆ|ರಾಯಚೂರು ಜಿಲ್ಲೆಯ]] ಲಿಂಗಸೂಗೂರನಲ್ಲಿ ಸಿಕ್ಕಿವೆ; ಆದರೆ ಈ ವರದಿಯನ್ನು ಖಚಿತ ಪಡಿಸಲು ಇನ್ನೂ ಆಗಿಲ್ಲ.<ref name="Hindu.com 2005011001090500">[http://www. hindu.com/2005/01/10/stories/2005011001090500.htm The Hindu : ಕರ್ನಾಟಕ News : `First-ever celt was found near Madikeri']</ref> ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ [[ಕೊಡಗು]] ಹಾಗು ಮೂರೆಯ್ ಬೆಟ್ಟದಲ್ಲಿ ಶೋಧಿಸಲಾಗಿದೆ, ಹಾಗೆಯೇ[[ನವಶಿಲಾಯುಗ|ನವಶಿಲಾಯುಗದ]] ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ.<ref name="Hindu.com 2005011001090500" /> ==ಮಧ್ಯ ಶಿಲಾಯುಗ== ಆಹಾರ ಸಂಗ್ರಹಣೆಯ ಪೂರ್ವಶಿಲಾಯುಗ ಮತ್ತು ಆಹಾರೋತ್ಪಾದನೆಯ [[ನವಶಿಲಾಯುಗ]]ಗಳ ಮಧ್ಯೆ [[ಯುರೋಪ್]] ಮತ್ತಿತರೆಡೆಗಳಲ್ಲಿ ಮಧ್ಯಶಿಲಾಯುಗಕ್ಕೆ ಸೇರಿದ ಸಂಸ್ಕೃತಿಯ ಅವಶೇಷಗಳು ಕಂಡುಬಂದಿವೆ. ಭಾರತದಲ್ಲಿ ಆ ಹಂತದ ಸಂಸ್ಕೃತಿ ಇರಲಿಲ್ಲವೆಂದು ಇದುವರೆಗೂ ಭಾವಿಸಲಾಗಿದ್ದರೂ ಇತ್ತೀಚೆಗೆ ಹಲವೆಡೆಗಳಲ್ಲಿ ಆ ಕಾಲಕ್ಕೆ ನಿಯೋಜಿಸಬಹುದಾದ ಅವಶೇಷಗಳು ದೊರಕಿರುವುದು ಗಮನಾರ್ಹ. ಬಿಜಾಪುರ ಜಿಲ್ಲೆಯ ಸಾಲ್ವಡಗಿಯಲ್ಲಿ ದೊರಕಿರುವ ಸೂಕ್ಷ್ಮ ಶಿಲಾಯುಧಗಳಲ್ಲಿ ಒರೆಯುವ ಮತ್ತು ಕೊರೆಯುವ ಉಪಕರಣಗಳೂ ಚಕ್ಕೆ ಕಲ್ಲಿನ ಚಾಕುಗಳೂ ಅಲ್ಲದೆ ಹರಪ್ಪ ಸಂಸ್ಕೃತಿಯ ವಿಶಿಷ್ಟ ಅಂಶವಾದ ಉದ್ದನೆಯ ಚಕ್ಕೆ ಕಲ್ಲಿನ ಪಟ್ಟಿಕೆಗಳೂ ಇರುವುದರಿಂದ ಇಲ್ಲಿಯ ಸಂಸ್ಕೃತಿಯೊಂದಿಗೆ ತಾಮ್ರಶಿಲಾಯುಗ ಸಂಸ್ಕೃತಿಯ ಸಂಪರ್ಕವಿದ್ದಿರಬಹುದೆಂದೂ ಊಹಿಸಿದ್ದಾರೆ. ==ನವಶಿಲಾಯುಗ== [[ನವಶಿಲಾಯುಗ]] ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರತದ ಇತರ ಪ್ರದೇಶಗಳಿಗಿಂತ ಹೇರಳವಾಗಿ ದೊರಕಿರುವುದರಿಂದ ನವಶಿಲಾಯುಗ ಕಾಲದಲ್ಲಿ ಕರ್ನಾಟಕ ಮಾನವನ ಪ್ರಮುಖ ಕಾರ್ಯಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಈ ಸಂಸ್ಕೃತಿಗೆ ಸೇರಿದ [[ಕೊಡಲಿ]], ಬಾಚಿ ಮತ್ತು ಇತರ ಆಯುಧಗಳನ್ನು ಮಾಡಲು ಪ್ರಮುಖವಾಗಿ ಉಪಯೋಗಿಸುತ್ತಿದ್ದ ಟ್ರಾಪ್ ಶಿಲೆಗಳು ಹೆಚ್ಚಾಗಿ ಸಿಕ್ಕುತ್ತಿದ್ದುದೂ ಪಶುಸಂಗೋಪನೆ, ಬೇಟೆ ಮತ್ತು ಪ್ರಾರಂಭದೆಶೆಯ ವ್ಯವಸಾಯ ವೃತ್ತಿಗಳಿಗೆ ಬೇಕಾದ ಸೌಲಭ್ಯಗಳು ಇಲ್ಲಿದ್ದುದರಿಂದಲೂ ನವಶಿಲಾಯುಗದ ಮಾನವ ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸಿದ್ದಿರಬಹುದು. ಉಪಕರಣಗಳ ಅಂಚುಗಳನ್ನು ಉಜ್ಜಿ ನಯಗೊಳಿಸಲು ಉಪಯೋಗಿಸಿದ ಹಳ್ಳಗಳು ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಹಲವೆಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಳ್ಳಾರಿಯ ಉತ್ತರ ಬೆಟ್ಟದಲ್ಲಿ, ಕಂಡುಬಂದಿವೆ. ಈ ಜನರು ಕೇವಲ ಅಂಚುಗಳನ್ನು ಅಥವಾ ಇಡೀ ಉಪಕರಣವನ್ನು ಬಂಡೆಗಳ ಮೇಲೆ ಉಜ್ಜಿ ನಯಗೊಳಿಸಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತಿದ್ದುದರಿಂದ ಈ ಸಂಸ್ಕೃತಿಗೆ ನಯಗೊಳಿಸಿದ ಶಿಲೋಪಕರಣ ಸಂಸ್ಕೃತಿಯೆಂದೂ ಹೆಸರಿದೆ. ಈ ಸಂಸ್ಕೃತಿಯಲ್ಲಿ ಕೊಡಲಿ, ಬಾಚಿ, ಉಳಿ, ಸುತ್ತಿಗೆಕಲ್ಲುಗಳು, ಮಧ್ಯದಲ್ಲಿ ರಂಧ್ರವಿದ್ದು ಅಗೆಯುವ ಮರದ ಕೋಲುಗಳಿಗೆ ಭಾರವನ್ನೊದಗಿಸುತ್ತಿದ್ದ ಚಕ್ರಾಕಾರದ ಕಲ್ಲುಗಳು ಮತ್ತು ಚಕ್ಕೆಕಲ್ಲುಗಳನ್ನು ಮುಖ್ಯ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು. [[ಪಶುಪಾಲನೆ]], [[ಬೇಟೆ]], ಮೀನು ಹಿಡಿಯುವಿಕೆ, ಮೂಲಭೂತ ಅಥವಾ ಹಿಂದುಳಿದ ವ್ಯವಸಾಯ- ಇವು ಈ ಜನರ ಮುಖ್ಯ ವೃತ್ತಿಗಳಾಗಿದ್ದುವು. ತಮ್ಮ ಆಹಾರಧಾನ್ಯಗಳನ್ನು ಹಿಟ್ಟು ಮಾಡಲು ಅವರು ಬೀಸುವ-ಅರೆಯುವ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಮೊತ್ತಮೊದಲಿಗೆ ಈ ಜನರು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಲಾರಂಭಿಸಿ, ನಯಗೊಳಿಸಿದ ಬೂದುಬಣ್ಣದ ಮಡಕೆ-ಕುಡಿಕೆಗಳನ್ನು ಕೈಯಿಂದಲೇ ರೂಪಿಸಿ ಅನಂತರ ಸುಡುತ್ತಿದ್ದರು. ಕ್ರಮೇಣ ಈ ಸಂಸ್ಕೃತಿಯ ಅಂತ್ಯಕಾಲದ ಹೊತ್ತಿಗೆ ನಿಧಾನವಾಗಿ ಸುತ್ತುವ ಮಣಿ ಅಥವಾ ಚಕ್ರಗಳನ್ನು ಮಣ್ಣಿನ ಪಾತ್ರೆಗಳನ್ನು ಮಾಡಲು ಉಪಯೋಗಿಸಿರಬಹುದಾದರೂ ಈಗ ಉಪಯೋಗದಲ್ಲಿರುವ ಕುಂಬಾರಚಕ್ರ ಬಳಕೆಗೆ ಬಂದಿದ್ದಂತೆ ಕಾಣುವುದಿಲ್ಲ. ಮೇಲೆ ಹೇಳಿದ ಬೂದು ಬಣ್ಣದ ಮಡಕೆಗಳಲ್ಲದೆ ಕ್ರಮೇಣ ಕಂದು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಉಪಯೋಗಕ್ಕೆ ಬಂದವು. ಈ ಸಂಸ್ಕೃತಿಯ ಕೊನೆಗಾಲದಲ್ಲಿ ದೊರಕುವ ಮಡಕೆಗಳ ಆಕಾರ ಮತ್ತು ಅಲಂಕಾರ ವಿಧಾನಗಳಿಂದ ಮಧ್ಯ ಭಾರತದ ತಾಮ್ರ-ಶಿಲಾಯುಗ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದುಬಂದಿತ್ತೆಂದೂ ತಿಳಿದುಬಂದಿದೆ. ಈ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಉತ್ಖನನದ್ವಾರಾ ಶೋಧಿಸಲಾಗಿರುವ ನೆಲೆಗಳಲ್ಲಿ [[ಬ್ರಹ್ಮಗಿರಿ]], [[ಸಂಗನಕಲ್ಲು]], ಪಿಕ್ಲಿಹಾಳ್, [[ಮಸ್ಕಿ]], ತೆಕ್ಕಲಕೋಟೆ ಮತ್ತು ತಿರುಮಕೂಡಲ ನರಸೀಪುರ ಮುಖ್ಯವಾದವು. ತಾಮ್ರ-ಶಿಲಾಯುಗ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಇರಲಿಲ್ಲವೆಂಬ ವಾದ ನಿಜವಲ್ಲ. ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಅನಂತರದಲ್ಲಿ ಸಂಶೋಧಿಸಲಾದ ತೆಕ್ಕಲಕೋಟೆ, ಹಳ್ಳೂರು ಮುಂತಾದೆಡೆಗಳಲ್ಲಿ ನವಶಿಲಾಯುಗದ ಉತ್ತರಾರ್ಧದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ಪ್ರಭಾವ ತಾಮ್ರ ಮತ್ತು ಕಂಚು, ಕಪ್ಪು ಬಣ್ಣದಿಂದ ಚಿತ್ರಿತವಾದ ಕೆಂಪು ಮಡಕೆಗಳು ಮತ್ತು ಕಲ್ಲುಪಟ್ಟಿಕೆಗಳ ಬಳಕೆಯಿಂದ ಕಂಡುಬರುತ್ತದೆ. ಕರ್ನಾಟಕದಲ್ಲಿ ಈ ಸಂಸ್ಕೃತಿ ಮಧ್ಯ ಮತ್ತು ಪಶ್ಚಿಮ ಭಾರತ ಅಥವಾ ಸಿಂಧೂನದಿ ಪ್ರದೇಶಗಳಲ್ಲಿದ್ದಷ್ಟು ಪ್ರಬಲವಾಗಿಲ್ಲದಿದ್ದರೂ, ವಾಣಿಜ್ಯ ಸಂಪರ್ಕಗಳ ಪ್ರಭಾವದಿಂದ ಲೋಹದ ಬಳಕೆ, ಕುಂಬಾರಚಕ್ರದ ಉಪಯೋಗ, ಮುಂದುವರಿದ ವ್ಯವಸಾಯ ಪದ್ಧತಿ ಮತ್ತು ಗ್ರಾಮೀಣ ಜೀವನ ರೀತಿಗಳನ್ನು ಕ್ರಮೇಣ ಅಳವಡಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಕೇಂದ್ರಸರ್ಕಾರದ ಪ್ರಾಕ್ತನಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ನಡೆದ ಸಂಶೋಧನೆಗಳಿಂದ [[ವಿಜಯಪುರ|ಬಿಜಾಪುರ]], [[ಧಾರವಾಡ]] ಮತ್ತು [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆಗಳಲ್ಲಿ ಈ ಸಂಸ್ಕೃತಿಯ ಹದಿಮೂರಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ. ತಾಮ್ರ-ಶಿಲಾಯುಗದ ಅನಂತರ ಕರ್ನಾಟಕದಲ್ಲಿ ಕಬ್ಬಿಣಯುಗದ ಸಂಸ್ಕೃತಿಗೆ ಸೇರುವ ಬೃಹತ್ ಶಿಲಾಸಮಾಧಿ ಸಂಸ್ಕೃತಿ ಪ್ರಾಮುಖ್ಯ ಪಡೆಯಿತು. [[ಮೆಡಿಟರೇನಿಯನ್ ಸಮುದ್ರ]] ಪ್ರದೇಶದಲ್ಲಿ ಪ್ರ.ಶ.ಪು. ಸು. ೪ನೆಯ ಸಹಸ್ರಮಾನದಲ್ಲಿ ಹುಟ್ಟಿ, ಕ್ರಮೇಣ [[ಯುರೋಪ್]], [[ಆಫ್ರಿಕಾ|ಆಫ್ರಿಕ]] ಮತ್ತು ಪಶ್ಚಿಮ ಏಷ್ಯಗಳಲ್ಲಿ ಹರಡಿ, ವಿವಿಧ ಸಂಸ್ಕೃತಿಗಳು ಮತ್ತು ಪ್ರಾದೇಶಿಕ ಹಿನ್ನೆಲೆಗಳಿಂದ ಪ್ರಭಾವಿತವಾಗಿ ದಕ್ಷಿಣ ಭಾರತವನ್ನು ತಲಪುವ ವೇಳೆಗೆ ಕಬ್ಬಿಣಯುಗೀನ ಸಂಸ್ಕೃತಿಯ ಹಂತವನ್ನು ಮುಟ್ಟದ್ದೇ ಅಲ್ಲದೆ, ಅನೇಕ ಆಂತರಿಕ ಬದಲಾವಣೆಗಳಿಗೂ ಒಳಗಾಗಿ ದಕ್ಷಿಣ ಭಾರತದ ಆದ್ಯ ಐತಿಹಾಸಿಕ ಸಂಸ್ಕೃತಿಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ನವಶಿಲಾ-ತಾಮ್ರಶಿಲಾಯುಗಗಳ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಈ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ, ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ [[ಸಮಾಧಿ]]ಗಳಲ್ಲಿ ಹೂಳುವುದು, ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು, ಮೇಲ್ಭಾಗದಲ್ಲಿ ಕೆಂಪು ಅಥವಾ ಕಂದಾಗಿಯೂ ತಳ ಮತ್ತು ಒಳಭಾಗಗಳಲ್ಲಿ ಕಪ್ಪಾಗಿಯೂ ಇರುವ (ಕಪ್ಪು ಮತ್ತು ಕೆಂಪು) ಮಡಕೆಗಳನ್ನು ಉಪಯೋಗಿಸುವುದು, [[ನೀರಾವರಿ]]ಯ ಸಹಾಯದಿಂದ ಪ್ರಗತಿಪರ ವ್ಯವಸಾಯ, ನಗರೀಕರಣಕ್ಕೆ ಪೂರ್ವಭಾವಿಯಾದ ವಿಶಾಲ ಗ್ರಾಮೀಣ ಜೀವನ ಮುಂತಾದವು. ಈ ಸಂಸ್ಕೃತಿಯ ಪ್ರಾರಂಭದಿಂದ ದಕ್ಷಿಣ ಭಾರತದಲ್ಲಿ ಚಾರಿತ್ರಿಕ ಯುಗದ ಆರಂಭವಾಯಿತೆಂದು ಹೇಳಬಹುದು. ಈ ಸಂಸ್ಕೃತಿಯ ನಿರ್ಮಾತೃಗಳಾದ, ದ್ರಾವಿಡ ಭಾಷೆಯನ್ನು ಬಳಸುತ್ತಿದ್ದ, ಜನ ಈ ಸಮಯದಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲಸಿದುದಾಗಿ ತಿಳಿದುಬರುತ್ತದೆ. ಚೇರ, ಪಾಂಡ್ಯ, [[ಚೋಳ]]ರಾಜ್ಯಗಳು ದಕ್ಷಿಣದಲ್ಲೂ ಸಾತವಾಹನ ಚಕ್ರಾಧಿಪತ್ಯ ದಖನ್ ಪ್ರಸ್ಥಭೂಮಿಪ್ರದೇಶದಲ್ಲೂ ಶೀಘ್ರದಲ್ಲಿಯೇ ಸ್ಥಾಪಿತವಾಗಿ ಚಾರಿತ್ರಿಕ ಯುಗ ನೆಲೆಗೊಂಡಿತು. ಈ ಸಂಸ್ಕೃತಿಯ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬಂದಿದ್ದರೂ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಜಡಿಗೇನಹಳ್ಳಿ ಮುಂತಾದೆಡೆಗಳಲ್ಲಿ ಮಾತ್ರ ನಡೆದಿವೆ. == ಬೃಹತ್ ಶಿಲಾಯುಗ == ಭಾರತೀಯ ದಖ್ಫನ್ ಪ್ರಸ್ಥ ಭೂಮಿಯಲ್ಲಿ ಸು.೩೦೦೦ ಕ್ಕಿಂತಲೂ ಹೆಚ್ಚಿನ ಬೃಹತ್ ಶಿಲಾಯುಗ ಸಮಾಧಿ ನೆಲೆಗಳು ಮತ್ತು ವಸತಿ ನೆಲೆಗಳು ವರದಿಯಾಗಿವೆ. ಕ್ರಿ.ಶ. ೧೮೧೭ರಲ್ಲಿ ಕರ್ನ್ಲಲ್ ಕಾಲಿನ್ ಮೆಕೆಂಜಿ ಅವರಿಂದ ಬೃಹತ್ ಶಿಲಾಯುಗ ನೆಲೆಗಳ ಆಕಸ್ಮಿಕ ಶೊಧನೆಯಿಂದ ಶುರುವಾದ್ ಅಧ್ಯಯನವು ಇಂದಿನವರೆಗೂ ನಡೆಯುತ್ತಿವೆ. ಕೊಚ್ಛಿನ್, ಚಿತ್ತೂರು, ಹೈದರಬಾದ್ ಹಾಗೂ ಅಮಾರವತಿ ಭಾಗಗಳಲ್ಲಿ ಶೋಧಿತವಾದ ಈ ನೆಲೆಗಳು ಮೆಕೆಂಜಿಯ ಶೋಧನೆಯಿಂದ ಭಾರತದಲ್ಲಿ ಮೊದಲು ಕಂಡು ಬಂದ ನೆಲೆಗಳೆಂದು ಕೆ.ಪದ್ದಯ್ಯ ಅವರು ವರದಿ ಮಾಡಿರುತ್ತಾರೆ <ref>ಪದ್ದಯ್ಯ ೧೯೯೭</ref>. ಮೆಕೆಂಜಿಯ ನಂತರ ಬ್ಯಾಬಿಂಗ್ಟನ್ ರು ೧೮೨೩ರಲ್ಲಿ ನೀಲಗಿರಿಯ ಮಲಬಾರ್ ಪ್ರದೇಶದಲ್ಲಿ ಬೃಹತ್ ಶಿಲಾಯುಗ ನೆಲೆಗಳನ್ನು ಪತ್ತೆಹಚ್ಚಿದರು. ಈ ಮೆಗಾಲಿಥಿಕ್ ಸಮಾಧಿಗಳ ಶೋಧನೆಯ ಪ್ರಾರಂಭವನ್ನು ದಕ್ಷಿಣ ಭಾರತದ ಮೆಗಾಲಿತ್‌ಗಳ ಸಂಶೋಧನೆಯ ಪ್ರಾರಂಭವೆಂದು [https://www.researchgate.net/publication/350877009_4-Iron_Age_Culture_In_South_Karnataka ಪರಿಗಣಿಸಲಾಗಿದೆ].[https://www.researchgate.net/publication/350877009_4-Iron_Age_Culture_In_South_Karnataka] == ಕರ್ನಾಟಕದ ಹುತ್ರಿದುರ್ಗ ಕಬ್ಬಿಣದ ಯುಗದ ಅವಶೇಷಗಳು == *ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗಕ್ಕೆ ಸೇರಿರಬಹುದಾದ ಸಮಾಧಿಯ ಅವಶೇಷಗಳು ಕುಣಿಗಲ್ ತಾಲೂಕಿನ ಹುತ್ರಿದುರ್ಗ ಕೋಟೆ ಸಮೀಪ ಪತ್ತೆಯಾಗಿವೆ.(ಜುಲೈ ೧೨, ೨೦೧೪) *ಕೆಂಪೇಗೌಡರ ಕಾಲದ ಇತಿಹಾಸ ಪ್ರಸಿದ್ಧ ಕೋಟೆಗಳಲ್ಲಿ ಹುತ್ರಿದುರ್ಗ ಕೋಟೆಯೂ ಒಂದು. * ಸೀಗೆಹಳ್ಳಿಯ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಹಂ.ಗು. ರಾಜೇಶ್ ಮತ್ತು ಡಾ.ಪುಟ್ಟರಾಜು ಅವರು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಮಯದಲ್ಲಿ ಇವುಗಳು ಪತ್ತೆಯಾಗಿವೆ. *ಹುತ್ರಿದುರ್ಗ ಕೋಟೆಯ ಪೂರ್ವ ದಿಕ್ಕಿನ ಮಾಗಡಿ ದ್ವಾರ ಮುಚ್ಚಾಲಮ್ಮನ ಗುಡಿ ಮುಂಭಾಗದಿಂದ ಅಲ್ಲಿಯ ಬಿಸಿಲು-ಬಸವಣ್ಣ ಮಂಟಪದವರೆಗಿನ ಸರ್ವೆ ನಂ.59ರಲ್ಲಿ ಈ ಅವಶೇಷಗಳು ಕಂಡುಬಂದಿವೆ. *ಕಬ್ಬಿಣಯುಗದ ಈ ಸಮಾಧಿಗಳು ವೃತ್ತಾಕಾರದಲ್ಲಿ ಜೋಡಿಸಿದ ಕಪ್ಪು ಮತ್ತು ಗ್ರಾನೈಟ್ ಶಿಲೆಗಳಿಂದ ಕೂಡಿದ್ದು, ಶಿಲಾವೃತ್ತಗಳು ೧೨ ಅಡಿ ವ್ಯಾಸ ಹೊಂದಿವೆ. ಈ ಸಮಾಧಿಗಳಲ್ಲಿ ಪ್ರಾಚೀನ ಕಾಲದ ಮಾನವರ ದೇಹ/ಅಸ್ಥಿ ಪಂಜರಗಳನ್ನು ಇರಿಸಿ ಅವುಗಳ ಜತೆಗೆ ಮುಂದಿನ ಜನ್ಮಕ್ಕೆ ಉಪಯೋಗವಾಗಲಿ ಎಂಬ ನಂಬಿಕೆಯಿಂದ ಅವರು ಬಳಸಿದ ಪಾತ್ರೆ, ಮಡಕೆ, ಕುಡಿಕೆ ಮತ್ತು ಆಯುಧಗಳನ್ನು ಸಮಾಧಿಯಲ್ಲಿ ಇರಿಸುತ್ತಿದ್ದರು. ಈ ಸಮಾಧಿಗಳು ಅತ್ಯಂತ ಪ್ರಾಚೀನವಾಗಿದ್ದು, ಹುತ್ರಿದುರ್ಗದ ಇತಿಹಾಸವನ್ನು ಸುಮಾರು 3 ಸಾವಿರ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. *ಮಾಗಡಿ ಮತ್ತು ಹುತ್ರಿದುರ್ಗದ ಪರಿಸರದಲ್ಲಿ 'ಕಲ್ಲುಸೇವೆ' ಎಂಬ ವಿಶಿಷ್ಟ ಶವಸಂಸ್ಕಾರ ಪದ್ಧತಿಯೊಂದಿತ್ತು. ಶವಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡದೆ ಬೆಟ್ಟದ ಬಂಡೆಗಳ ಮೇಲೆ ಇರಿಸಿ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿಸಲಾಗುತ್ತದೆ. ಕೆಲ ದಿನಗಳ ನಂತರ ಗ್ರಾಮದವರು ಅಳಿದುಳಿದ ಮೂಳೆಗಳನ್ನು ಸಂಗ್ರಹಿಸಿ ಶವ ಸಂಸ್ಕಾರದ ಪದ್ಧತಿಯಂತೆ ಹೂಳುತ್ತಿದ್ದರು. ಹುತ್ರಿದುರ್ಗದಲ್ಲಿ ಹಿಂದೆ ಇಂತಹ ಪದ್ಧತಿ ಆಚರಣೆಯಲ್ಲಿತ್ತು ಎಂಬುದು ಸ್ಥಳೀಯರಿಂದ ತಿಳಿಯುತ್ತದೆ. ಈ ರೀತಿಯ ಕಲ್ಲುಸೇವೆ ನಡೆಯುತ್ತಿದ್ದ ಬೆಟ್ಟದ ಪಕ್ಕದಲ್ಲಿಯೇ ಕಬ್ಬಿಣ ಯುಗದ ಸಮಾಧಿಗಳು ದೊರೆತಿರುವುದು ವಿಶೇಷ. *ಕಬ್ಬಿಣ ಯುಗದ ಶವ ಸಂಸ್ಕಾರ ಪದ್ಧತಿಗೂ, ಕಲ್ಲುಸೇವೆ ಶವ ಸಂಸ್ಕಾರ ಪದ್ಧತಿಗೂ ಸಾಮ್ಯತೆಗಳಿರುವುದರಿಂದ ಕಲ್ಲುಸೇವೆಯೂ ಸುಮಾರು ೩ ಸಾವಿರ ವರ್ಷಗಳ ಹಿಂದಿನ ಪದ್ಧತಿಯ ಮುಂದುವರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್) ಉಪನಿರ್ದೇಶಕಿ ಡಾ.ಎಸ್.ಕೆ. ಅರುಣಿ ''ಅವರು "ಹುತ್ರಿದುರ್ಗ ಐತಿಹಾಸಿಕ ಸ್ಥಳ. ನಾಡಪ್ರಭು ಕೆಂಪೇಗೌಡರ ಕಾಲದ ೧೫೩೪ರ ಶಾಸನವಿರುವ ಕೋಟೆ ಇಲ್ಲಿದೆ. ಅಲ್ಲದೆ, ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಿಕೊಂಡಿದ್ದ. ಈ ಬಗೆಯ ಅನೇಕ ಐತಿಹಾಸಿಕ ದಾಖಲೆಗಳಿರುವ ಈ ಕೋಟೆ ಪಕ್ಕದಲ್ಲಿ ಯುವ ಸಂಶೋಧಕರು ಕಬ್ಬಿಣಯುಗದ ಅವಶೇಷಗಳನ್ನು ಪತ್ತೆ ಮಾಡಿರುವುದು ಬಹಳ ಮಹತ್ವದ್ದಾಗಿದೆ,"'' ಎಂದು ಹೇಳಿದ್ದಾರೆ <sup>40,</sup>. ([http://vijaykarnataka.indiatimes.com/articleshow/38222763.cms] ವರದಿ ವಿಜಯ ಕರ್ನಾಟಕ ಜುಲೈ ೧೨, ೨೦೧೪, ) ==ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕ== ದಕ್ಷಿಣಭಾರತಕ್ಕೆ [[ಆರ್ಯರು|ಆರ್ಯರ]] ಪ್ರವೇಶವಾದ ಕಾಲದಿಂದ ಈ ಪ್ರದೇಶದ ಇತಿಹಾಸ ಆರಂಭವಾಗುತ್ತದೆ. ಅಗಸ್ತರು ದಕ್ಷಿಣದಲ್ಲಿ ಆರ್ಯ ಸಂಸ್ಕೃತಿ ಹರಡಿದರೆಂಬ ಸಂಗತಿ ಕಾವ್ಯ ಪುರಾಣಗಳಲ್ಲಿ ವಿಸ್ತೃತವಾಗಿದೆ. [[ಮಹಾಭಾರತ]]ದ ರೀತ್ಯಾ ಅಗಸ್ತ್ಯರು ಕರ್ನಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ವಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ವಲನನ್ನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದರು. ಚಾಳುಕ್ಯ ರಾಜಧಾನಿಯಾದ ವಾತಾಪಿ (ಈಗಿನ ಬಾದಾಮಿ) ಈ ದೈತ್ಯಸೋದರರ ಸ್ಥಳವಾಗಿತ್ತೆಂದು ಇತಿಹಾಸಕಾರರ ನಂಬಿಕೆ. [[ಜಮದಗ್ನಿ]] ಪುತ್ರ ಪರಶುರಾಮರು ಕ್ಷತ್ರಿಯ ನಿಗ್ರಹದ ಅನಂತರ ಇಡೀ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿ ಅನಂತರ ತನ್ನ ವಾಸಕ್ಕಾಗಿ ವರುಣದೇವನ ಪ್ರಸಾದದ ಫಲವಾಗಿ ಸಮುದ್ರದವರೆಗಿನ ಪಶ್ಚಿಮ ಕರಾವಳಿ ಕ್ಷೇತ್ರವನ್ನು ಪಡೆದರಂತೆ.. ಇದು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಐತಿಹ್ಯ. ೧೨ನೆಯ ಶತಮಾನದ ಈ ಪ್ರದೇಶದ ಶಾಸನಗಳಲ್ಲೂ ಇದು ಉಕ್ತವಾಗಿದೆ. [[ರಾಮಾಯಣ]]ದ [[ದಂಡಕಾರಣ್ಯ]] ಪ್ರದೇಶವೇ ಅನಂತರದ ಕರ್ನಾಟಕದ ಭೂಭಾಗ. ವಾನರಪ್ರಭುಗಳಾದ [[ವಾಲಿ]]- [[ಸುಗ್ರೀವ]]ರ ಕಿಷ್ಕಿಂಧಾರಾಜ್ಯ [[ತುಂಗಭದ್ರ ನದಿ|ತುಂಗಭದ್ರಾ]] ತೀರದ ಈಗಿನ [[ಹಂಪೆ]]ಯ ಬಳಿಯಿರುವ ಪಂಪಾಸರೋವರದ ಪ್ರದೇಶವೆಂದು ಹೇಳಲಾಗಿದೆ. ಅಭಿನವ ಪಂಪನೆಂದು ಹೆಸರಾದ ನಾಗಚಂದ್ರನಿಂದ (ಸು.೧೧೦೦) ರಚಿತವಾದ ರಾಮಚಂದ್ರಚರಿತ ಪುರಾಣದಲ್ಲಿ ಕಿಷ್ಕಿಂಧೆಯ ರಾಜನೂ ಪ್ರಜೆಗಳೂ ವಾನರರಲ್ಲವೆಂದೂ ಅವರ ಧ್ವಜದ ಲಾಂಛನ ವಾನರಸಂಕೇತ ಹೊಂದಿದ್ದುದರಿಂದ ಅವರನ್ನು ಹಾಗೆಂದು ವರ್ಣಿಸಲಾಗಿದೆಯೆಂದೂ ಹೇಳಿದೆ. ಇತಿಹಾಸ ದೃಷ್ಟಿಯಿಂದ ಕರ್ಣಾಟಕದ ಪ್ರಸ್ತಾಪ ಮೊಟ್ಟಮೊದಲಿಗೆ ಮಹಾಭಾರತದಲ್ಲಿ ಬಂದಿದೆ. ಮಹಿಷಕ, ವನವಾಸಕ ಮತ್ತು [[ಕುಂತಲ ದೇಶ|ಕುಂತಳ]]ಗಳು ಉಕ್ತವಾಗಿವೆ. ಮಹಿಷಕವೆಂದರೆ ಅನಂತರ ಕಾಲದ ಮಹಿಷಮಂಡಲ (ಈಗಿನ ಮೈಸೂರು); ಈಗಿನ ಬನವಾಸಿ ಪ್ರಾಂತ್ಯವೇ ವನವಾಸಕವೆಂದೂ ಅನಂತರ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿದ್ದ ರಾಜ್ಯವೇ ಕುಂತಳವೆಂದೂ ಗುರುತಿಸಬಹುದಾಗಿದೆ. ರಾಮಾಯಣ ಮಹಾಭಾರತಗಳ ಘಟನಾವಳಿಗಳ ಕಾಲ ಚರ್ಚಾಸ್ಪದವಾಗಿದ್ದರೂ ಈಗಿನ ರೂಪದಲ್ಲಿ ಅವನ್ನು ಪ್ರ.ಶ.ಪು. ೨೦ ರಿಂದ ೧೦ನೆಯ ಶತಮಾನಗಳ ಕಾಲಕ್ಕೆ ವಿದ್ವಾಂಸರು ನಿರ್ದೇಶಿಸಿರುತ್ತಾರೆ. ಆದುದರಿಂದ ಕ್ರಿಸ್ತಶಕೆಗೂ ಮುನ್ನವೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿತ್ತು. ==ಮೌರ್ಯರು== ಪ್ರ.ಶ.ಪು. ನಾಲ್ಕನೆಯ ಶತಮಾನದಲ್ಲಿ [[ಮಗಧ]] ರಾಜ್ಯದ ನಂದ ಸಾರ್ವಭೌಮರ ಕಾಲದಲ್ಲಿ ಅವರ ಪ್ರಭಾವ ಕರ್ನಾಟಕದವರೆಗೂ ಹಬ್ಬಿತ್ತೆಂದು ತಿಳಿಸುವ ಐತಿಹಾಸಿಕ ಮಾಹಿತಿಗಳು ದೊರಕುತ್ತವೆ. ಮೌರ್ಯ ವಂಶದ ಸ್ಥಾಪಕನಾದ [[ಚಂದ್ರಗುಪ್ತ ಮೌರ್ಯ|ಚಂದ್ರಗುಪ್ತ]] (ಪ್ರ.ಶ.ಪು.ಸು. ೩೨೪-೩೦೦) ಕರ್ನಾಟಕದ [[ಶ್ರವಣಬೆಳಗೊಳ]]ದಲ್ಲಿ ತನ್ನ ಗುರುವಿನೊಡನೆ ಬಂದು ನೆಲೆಸಿದುದಾಗಿ ಐತಿಹ್ಯಗಳೂ ಮಧ್ಯಕಾಲೀನ ಶಾಸನಗಳೂ ತಿಳಿಸುತ್ತವೆ. ಆತನ ಮೊಮ್ಮಗನಾದ [[ಸಾಮ್ರಾಟ್ ಅಶೋಕ|ಅಶೋಕ]]ನ ಶಿಲಾಶಾಸನಗಳು ಈ ರಾಜ್ಯದ ಮಸ್ಕಿ, [[ಕೊಪ್ಪಳ]], [[ಬ್ರಹ್ಮಗಿರಿ]], ಸಿದ್ಧಾಪುರ ಮತ್ತು ಜಟಿಂಗ ರಾಮೇಶ್ವರಗಳಲ್ಲಿ ದೊರಕಿರುವುದಲ್ಲದೆ ಮಸ್ಕಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ [[ಇಸಿಲ]] ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ. ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತದೆ. ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಠಶಾಸ್ತ್ರಿಯವರ ಅಭಿಪ್ರಾಯ. ==ಶತವಾಹನರು== [[File:SatavahanaMap.jpg|right|250px|ಸಾತವಾಹನ ಸಾಮ್ರಾಜ್ಯ]] ಅನಂತರ ದಕ್ಷಿಣಾಪಥದ ಸಾರ್ವಭೌಮರಾಗಿದ್ದ ಶಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ. ಶಾತವಾಹನರ ಮೂಲಪುರುಷನಾದ ಸೀಮುಕ (ಪ್ರ.ಶ.ಪು. ಸು.೬೦) ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರದ ಅನೇಕ ಶಾಸನಗಳು ಸೂಚಿಸುತ್ತವೆ. ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಪುನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದುವು. ಈ ಕಾಲದಲ್ಲಿ ಸಾತವಾಹನರು ಮೆಡಿಟರೇನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು. ಇವರು ಪೂರ್ವದಿಕ್ಕಿನಲ್ಲಿ [[ಬಂಗಾಲ ಕೊಲ್ಲಿ]]ಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ. ಸಾತವಾಹನರ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು. ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ. ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದಾನೆ. ಗಾಥಾ ಸಪ್ತಶತಿಯ ಕರ್ತೃ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದಾರೆ. ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ ಎಂಬ ಗ್ರಂಥದಲ್ಲಿ (೧ನೆಯ ಶತಮಾನ) ಮತ್ತು ಪ್ಲಿನಿಯ (೭೭-೭೮), ಬರೆಹಗಳಲ್ಲಿ ಈ ಪ್ರಸ್ತಾಪಗಳಿವೆ. [[ಬಾದಾಮಿ]] (ಬಡಿಯಮಇಯೊಇ), ಮುದ್ಗಲ್ (ಮದೌಗೌಲ್ಯ), [[ಬನವಾಸಿ]] (ಬನಔಅಸೆಇ), ಹೂವಿನ ಹಿಪ್ಪರಗಿ (ಹಿಪ್ಪೊಕೌರ)ಗಳನ್ನೂ ಪುನ್ನಾಟದ (ಪೌನ್ನಾಟ) ವೈಡೂರ್ಯಗಳನ್ನೂ [[ದಕ್ಷಿಣ ಕನ್ನಡ]] ಜಿಲ್ಲೆಯ ಮಲ್ಪೆಯನ್ನೂ (ಮಲಿಪ್ಪಲ) ಟಾಲೆಮಿ (ಸು. ೧೫೦) ಹೆಸರಿಸುತ್ತಾನೆ. ಸು. ೨೯೦ರಲ್ಲಿ ರಚಿತವಾದ ಗ್ರೀಕ್ ಪ್ರಹಸನವೊಂದರಲ್ಲಿ ಬರುವ ಕೆಲವು ಶಬ್ದಗಳು ಕನ್ನಡದವೆಂದು ವಿದ್ವಾಂಸರು ವಾದಿಸಿದ್ದಾರೆ. ಈ ಎಲ್ಲ ಆಧಾರಗಳಿಂದ ಆ ವೇಳೆಗಾಗಲೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದುದಲ್ಲದೆ ತನ್ನದೇ ಆದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದು ಪರಕೀಯರೊಂದಿಗೂ ಸಂಪರ್ಕ ಬೆಳೆಸಿಕೊಂಡಿತ್ತೆಂದು ಹೇಳಬಹುದು. ಶತವಾಹನರು ಅನಂತರ ಚುಟುವಂಶದ ರಾಜರು [[ಬನವಾಸಿ]] ಪ್ರಾಂತ್ಯದಲ್ಲಿ ಪ್ರಬಲರಾದರು. ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ ಆಳುಪರೂ ಸೇಂದ್ರಕರೂ ನಳರೂ ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ. ಈಗಿನ ಬನವಾಸಿಯ [[ಮಧುಕೇಶ್ವರ ದೇವಾಲಯ]]ದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ, ಆತನ ಪುತ್ರಿ ಶಿವಸ್ಕಂಧನಾಗಶ್ರೀ- ಇವರ ಹೆಸರುಗಳು ಉಕ್ತವಾಗಿವೆ. ವಿಣ್ಹುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು [[ಮಳವಳ್ಳಿ]] ಶಾಸನ ತಿಳಿಸುತ್ತದೆ. ಬಹುಶಃ ಮಳವಳ್ಳಿ ಶಾಸನದ ವಿಣ್ಹುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು. ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ- ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ. ಕದಂಬ ಸಂತತಿಯ ಸ್ಥಾಪಕ [[ಮಯೂರಶರ್ಮ|ಮಯೂರವರ್ಮ]] ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ. ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು. ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು. ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು. ==ಕದಂಬರು== ವರ್ತುಲವಾಗಿ ಕ್ರಿ.ಪೂ 230 ರಲ್ಲಿ ಶಾತವಾಹನ ರಾಜಮನೆತನದವರು ಅಧಿಕಾರಕ್ಕೆ ಬಂದರು ಹಾಗು ಅವರ ಆಳ್ವಿಕೆ ಸರಿ ಸುಮಾರು ನಾಲ್ಕು ಶತಮಾನಗಳವರೆಗೆ ನಡೆಯಿತು. 3ನೆಯ ಶತಮಾನದವರೆಗೆ ಶಾತವಾಹನ ರಾಜಮನೆತನದ ವಿಯೋಜನೆಯಿಂದಾಗಿ ಮೊಟ್ಟ ಮೊದಲ ಸ್ಥಳೀಯ ಸಾಮ್ರಾಜ್ಯ ಬನವಾಸಿಯ ಕದಂಬರ ರಾಜಮನೆತನವು ಆಧುನಿಕ ಉತ್ತರ ಕನ್ನಡ (ಕಾರವಾರ) ಜಿಲ್ಲೆಯಲ್ಲಿ ತಲೆದೋರಿತು. ಇದರ ಸ್ಥಾಪಕ ಇಂದಿನ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಸ್ಥಳೀಯ ಮಯೂರವರ್ಮ ಹಾಗು ಪಶ್ಚಿಮ ಗಂಗಾ ರಾಜಮನೆತನದ ರಾಜ್ಯವು ದಕ್ಷಿಣ ಕರ್ನಾಟಕದಲ್ಲಿ ಆರಂಭವಾಯಿತು. ಈ ಘಟನೆಗಳು ಇಲ್ಲಿಯ ಪ್ರದೇಶದ ಸ್ವಾಧಿಪತ್ಯ ರಾಜಕೀಯದ ಅಸ್ತಿತ್ವಕ್ಕೆ ನಾಂದಿ ಹಾಡಿದವು. ಇವುಗಳು [[ಕನ್ನಡ|ಕನ್ನಡ ಭಾಷೆಗೆ]] ಆಡಳಿತ ದರ್ಜೆ ಕೊಟ್ಟ ಮೊದಲ ಸಾಮ್ರಾಜ್ಯಗಳು. ಇದಕ್ಕೆ ಪುರಾವೆಯಾಗಿ ೪೫೦ರ ಹಲ್ಮಿಡಿ ಬರೆಹಗಳಿವೆ. ಇದನ್ನು ಕದಂಬ ರಾಜಮನೆತನದ ರಾಜ ಕಾಕುಸ್ಥವರ್ಮನಿಗೆ ಸಮರ್ಪಿಸಲಾಗಿದೆ.<ref name="first">From the Halmidi inscription (Ramesh 1984, pp10–11)</ref><ref name="hal">Kamath (2001), p10</ref> ಅಗೆಯೇ, ಇತೀಚೆಗೆ ೫ನೆಯ ಶತಮಾನದ ತಾಮ್ರದ ನಾಣ್ಯ ಕದಂಬರ ರಾಜಧಾನಿ [[ಬನವಾಸಿ|ಬನವಾಸಿಯಲ್ಲಿ]] ಸಿಕ್ಕಿವೆ. ಇದರ ಮೇಲೆ [[ಕನ್ನಡ ಅಕ್ಷರಮಾಲೆ|ಕನ್ನಡ ಲಿಪಿ]] ಬರಹ ಇದೆ. ಇದು ಕನ್ನಡ ಭಾಷೆ ಆಡಳಿತವಾಗಿ ಬಳಸುತ್ತಿದ್ದುದಕ್ಕೆ ಪುರಾವೆಯಾಗಿವೆ.<ref name="copper coin">{{cite news|title=5th century copper coin discovered at Banavasi|url=http: //www.deccanherald.com/deccanherald/feb72006/state171017200626.asp}}</ref> [[File:Indian Kadamba Empire map.svg|right|250px|ಕದಂಬ ಸಾಮ್ರಾಜ್ಯದ ನಕ್ಷೆ]] ಸಾತವಾಹನರ ಅನಂತರ ಪ್ರಾಮುಖ್ಯ ಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಮಯೂರವರ್ಮ. ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರಕಿವೆ. ಪಲ್ಲವರಿಗೆ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ‘ವರ್ಮ’ ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ [[ಕಾಕುತ್ಸ್ಥವರ್ಮ]], ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ ೨ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, [[ಉತ್ತರ ಕನ್ನಡ]], [[ಶಿವಮೊಗ್ಗ]], [[ಚಿಕ್ಕಮಗಳೂರು]] ಮತ್ತು [[ಹಾಸನ]] ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾಂವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು [[ಪ್ರಾಕೃತ ಭಾಷೆ]]ಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ [[ಸಂಸ್ಕೃತ]] ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗುಪ್ತ ಚಕ್ರವರ್ತಿ ವಿವಾಹವಾಗಿದ್ದನೆಂದರೆ ಇವರ ಪ್ರಾಮುಖ್ಯ ಅರಿವಾಗುತ್ತದೆ. ಆ ಚಕ್ರವರ್ತಿ ೧ನೆಯ ಕುಮಾರಗುಪ್ತನಾಗಿರಬಹುದು. ೫೪೦ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. ೧೪ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ-ಶೈವಧರ್ಮಗಳು ವೃದ್ಧಿಗೊಂಡುವು. [[ಜೈನ ಧರ್ಮ|ಜೈನ]] ಮತ್ತು [[ಬೌದ್ಧ ಧರ್ಮ]]ಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪುಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛ್ರಾಯಸ್ಥಿತಿಯನ್ನು ಸೂಚಿಸುತ್ತವೆ. ಸು.೬೩೬ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ==ಗಂಗವಂಶ== ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು ೩೨೫ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಮೊದಲಿಗೆ ಇವನ ರಾಜಧಾನಿ ಕುವಲಾಲದಲ್ಲಿತ್ತು. ಈ ವಂಶಜರು ೧೦ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರೀ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ [[ತಲಕಾಡು]] (ಮೈಸೂರು ಜಿಲ್ಲೆ) ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ ೧, ಶ್ರೀಪುರುಷ, ಪೃಥ್ವೀಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಾಳುಕ್ಯ, [[ರಾಷ್ಟ್ರಕೂಟ]] ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. ೨ನೆಯ ಪುಲಕೇಶಿ ೬೪೨ರಲ್ಲಿ ಯುದ್ಧದಲ್ಲಿ ಮಡಿದು ಆ ರಾಜ್ಯ [[ಪಲ್ಲವ]]ರ ಕೈಸೇರಿದಾಗ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದ ಈ ವಂಶದ ರಾಜರು ೧ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. ೨ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. ೨ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ-ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಢ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ - ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ ೨ನೆಯ ಮಾರಸಿಂಹ ಮತ್ತು ೪ನೆಯ ರಾಚಮಲ್ಲರ ಮಂತ್ರಿಯಾದ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. ೧೦೦೪ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ ೧೧೧೬ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧ್ಯೇಯವನ್ನು ಮುಂದುವರಿಸಿದರು. ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ [[ಅನಂತಪುರ]] ಮತ್ತು [[ಕಡಪ]] ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ [[ತುಮಕೂರು]], [[ಬೆಂಗಳೂರು]], [[ಕೊಡಗು]], [[ಮೈಸೂರು]] ಪ್ರದೇಶಗಳೂ [[ಕೊಯಂಬತ್ತೂರು|ಕೊಯಮತ್ತೂರು]] ಮತ್ತು [[ಸೇಲಂ‌, ತಮಿಳುನಾಡು|ಸೇಲಂ]] ಜಿಲ್ಲೆಗಳೂ ಅವರ ವಶವಾದುವು. ಕದಂಬರು ೪ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಾಳುಕ್ಯ ರಾಜ್ಯದಿಂದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಗಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ ೧೬೦೦೦ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, [[ಚನ್ನಪಟ್ಟಣ]]ದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನ್ನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ. ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ದುರ್ವಿನೀತ ಸ್ವತಃ ವಿದ್ವಾಂಸನಾಗಿದ್ದುದಲ್ಲದೆ ವಿದ್ವಜ್ಜನಪಕ್ಷಪಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ. ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ಪೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ. ಈತ ಮನ್ಮಥನನ್ನು ನಾಚಿಸುವಷ್ಟು ಸುಂದರ; ಇವನ ಜ್ಞಾಪಕಶಕ್ತಿ ಅಸಾಧಾರಣ ; ಈತ ಕುಶಾಗ್ರಮತಿ, ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ. ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ. ಇಮ್ಮಡಿ ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ. ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸಿದ ಚಾವುಂಡರಾಯ ಅಪ್ರತಿಮ ಸೇನಾನಿ, ಅದ್ವಿತೀಯ ರಾಜಕಾರಣಿ, ವಿದ್ಯಾಪಕ್ಷಪಾತಿ; ತರ್ಕ, ವ್ಯಾಕರಣ, ಗಣಿತ, ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ. ಚಾವುಂಡರಾಯಪುರಾಣವನ್ನು ರಚಿಸಿದವನೀತನೇ. ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ. ==ಬಾದಾಮಿ ಚಾಲುಕ್ಯರು== ಕದಂಬ-ಗಂಗರ ಅನಂತರ ಕರ್ಣಾಟಕದ ಪ್ರಮುಖ ರಾಜಮನೆತನವೆಂದರೆ ಬಾದಾಮಿ ಚಳುಕ್ಯವಂಶ. ಇವರ ಮೂಲ ಸರಿಯಾಗಿ ಗೊತ್ತಿಲ್ಲ. ಒಂದನೆಯ ಪುಲಕೇಶಿಯ ಕಾಲದಿಂದ (ಸು. ೫೪೦) ಪ್ರಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿಯಿತು. ಕೀರ್ತಿವರ್ಮನಿಂದ ವಿಸ್ತೃತವಾದ ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖಿರ ತಲುಪಿತು. ದಕ್ಷಿಣ ಭಾರತದ ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರನೆನಿಸಿಕೊಂಡ ಈತ ಉತ್ತರಭಾರತದ ಸಾಮ್ರಾಟ ಹರ್ಷನನ್ನು ನರ್ಮದಾ ತೀರದಲ್ಲಿ ಸೋಲಿಸಿ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡ. ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ. ಆದರೆ ಈತ ೬೪೨ರಲ್ಲಿ ಪಲ್ಲವ ನರಸಿಂಹವರ್ಮನಿಂದ ಸೋತು ಮಡಿದ. ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಃ ಸ್ಥಾಪಿತವಾಯಿತು. ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ (ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪ) ವರೆಗಿನ ಪ್ರದೇಶವನ್ನೆಲ್ಲ ೬೭೪ರಲ್ಲಿ ಜಯಿಸಿದ. ನಾನಾ ವಿಜಯಗಳಿಂದಲೂ ಸುವ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ. ೨ನೆಯ ವಿಕ್ರಮಾದಿತ್ಯನೂ ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗುಜರಾತಿನಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದ. ಉದಾರಚರಿತನಾದ ಈತ ಶತ್ರು ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ದೆಸೆಯಲ್ಲಿದ್ದ ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು. ಬಾದಾಮಿ ಚಳುಕ್ಯರ ಕಾಲದಿಂದಲೇ ಕರ್ನಾಟಕದ ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಆ ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಳುಕ್ಯರ ಕಾಲದಲ್ಲಿ. ಇವರು ಅದರ ಸಾಂಸ್ಕೃತಿಕ ಮೇರೆಗಳನ್ನು ವಿಸ್ತರಿಸಿದರು ; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು. ಬಾದಾಮಿ ಇವರ ರಾಜಧಾನಿ. ಎಲ್ಲ ದಿಕ್ಕುಗಳಿಗೂ ರಾಜ್ಯ ಹರಡಿತ್ತು. ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ ಕರ್ನೂಲು, ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು, ದಕ್ಷಿಣದಲ್ಲಿ ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ- ಇವು ಈ ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಎಲ್ಲೆಗಳಾಗಿದ್ದುವು. ಇದಲ್ಲದೆ ಈ ವಂಶಜರು ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು. ಕ್ರಮೇಣ ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ ಸಂಸ್ಕೃತಿಯ ಹೊರಕೇಂದ್ರಗಳಾದುವು. ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು. ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು. ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ, ಸಾಮಾಜಿಕ, ಭಾಷಾ, ಸಾಹಿತ್ಯ ಮತ್ತು ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು. ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು. ಯುವಾನ್ಚಾಂಗ್ ತಿಳಿಸಿರುವಂತೆ ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತ ನ್ಯಾಯಪರರಾಗಿದ್ದರು. ಅಭಿಮಾನಿಗಳು, ಉತ್ಸಾಹಿಗಳು, ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು, ಅನ್ಯಾಯದ ದ್ವೇಷಿಗಳು, ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ. ಸಾಧುಗೆ ಸಾಧು, ಮಾಧುರ್ಯಂಗೆ ಮಾಧರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ. ಶೈವ, ವೈಷ್ಣವ, ಜೈನ ಮತ್ತು ಬೌದ್ಧಧರ್ಮಗಳಿಗೆ ಸಮಾನಾಶ್ರಯವಿತ್ತು. ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು. ಮಂಗಲೀಶನ ಕಾಲದಲ್ಲಿ ನಿರ್ಮಿತವಾದ ಮಹಾಕೂಟ ದೇವಾಲಯ ಶೈವ ಪುಣ್ಯಕ್ಷೇತ್ರವೆಂದು ೬೦೨ರ ಶಾಸನವೊಂದು ತಿಳಿಸುತ್ತದೆ. ೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ. ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ, ದುರ್ಗಾ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು ಈ ಮತದ ಜನಪ್ರಿಯತೆಗೆ ನಿದರ್ಶನವಾಗಿದೆ. ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ) ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ. ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ. ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗುಹಾಂತರ್ದೇವಾಲಯ ಇದಕ್ಕೆ ಮೊದಲ ನಿದರ್ಶನ. ಮಂಗಲೀಶ, ವಿಷ್ಣುವರ್ಧನ, ವಿಕ್ರಮಾದಿತ್ಯ, ವಿಜಯಾದಿತ್ಯ ಮುಂತಾದ ಈ ರಾಜರ ನಾಮಧೇಯಗಳೂ ಪರಮಭಾಗವತ, ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಭ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು. ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲೀನ ಗುಹಾಂತರ್ದೇವಾಲಯಗಳಿಂದಲೂ ಚಾಳುಕ್ಯರ ಪ್ರಮುಖ ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ. ಐಹೊಳೆ ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ. ಈತ ತನ್ನ ಪ್ರತಿಭೆ ವಿದ್ವತ್ತುಗಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ. ಆ ಕಾಲದ ಪ್ರಸಿದ್ಧ ಜೈನಾಚಾರ್ಯರಲ್ಲಿ ದಂಡಿಕವಿಯ ಸ್ತುತಿಗೆ ಪಾತ್ರರಾದ ತುಂಬಲೂರಿನ ಶ್ರೀವರ್ಧದೇವ (ತುಂಬಲೂರಾಚಾರ್ಯ) ಮತ್ತು ಪುಜ್ಯಪಾದರು ಹೆಸರಾದವರು. ಅವರಿಂದ ಸಾಹಿತ್ಯಸೇವೆ ಅಧಿಕ ಪ್ರಮಾಣದಲ್ಲಿ ನಡೆದಿತ್ತು. ಬೌದ್ಧಧರ್ಮವೂ ಆ ಕಾಲದಲ್ಲಿ ಪ್ರಭಾವಯುತವಾಗಿತ್ತೆಂಬುದಕ್ಕೆ ಆಧಾರಗಳಿವೆ. ಬೌದ್ಧಯಾತ್ರಿಕ ಯುವಾನ್ ಚಾಂಗನ ಬರೆವಣಿಗೆಗಳಿಂದ ಕರ್ನಾಟಕದಲ್ಲಿ ಆ ಧರ್ಮ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಚಳುಕ್ಯರಾಜ್ಯದ ಅಂಗವಾಗಿದ್ದ ಬನವಾಸಿ ಪ್ರದೇಶದಲ್ಲಿ ನೂರಾರು ಬೌದ್ಧವಿಹಾರಗಳು ಸ್ತೂಪಗಳೂ ಸಾವಿರಾರು ಭಿಕ್ಷುಭಿಕ್ಷುಣಿಯರೂ ಇದ್ದುದಾಗಿ ಈತ ವರ್ಣಿಸಿದ್ದಾನೆ. ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು. ಒಟ್ಟಿನಲ್ಲಿ ಎಲ್ಲ ಮತಧರ್ಮಗಳಿಗೂ ಸಮನಾದ ಪ್ರೋತ್ಸಾಹವಿದ್ದು ಕನ್ನಡಿಗರ ಮೂಲತತ್ತ್ವವಾದ ಸರ್ವಧರ್ಮ ಸಮನ್ವಯತೆ ರೂಢಿಯಲ್ಲಿತ್ತೆಂದು ಹೇಳಬಹುದು. ಸಮಾಜ ಚಾತುರ್ವರ್ಣಯುಕ್ತವಾಗಿದ್ದು ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ೭ನೆಯ ಶತಮಾನದ ವಿಕ್ರಮಾದಿತ್ಯನ ಶಾಸನವೊಂದರಲ್ಲಿ ಒಟ್ಟು ಜನಸಮುದಾಯವನ್ನು ಹದಿನೆಂಟು ಪ್ರಕೃತಿಗಳಾಗಿ ವಿಭಾಗಿಸಲಾಗಿದೆ. ಆಯಾ ಪ್ರಕೃತಿಗಳಿಗೆ ಸಂಬಂಧಿಸಿದ ಶ್ರೇಣಿ ಅಥವಾ ಉದ್ಯೋಗ ಸಂಘಗಳ ಪ್ರಸ್ತಾಪವೂ ಇದೆ. ವರ್ಣಾಶ್ರಮದ ಹೊರಗಿದ್ದ ಅಗಸ, ಕಲ್ಕುಟಿಗ, ಉಪ್ಪಾರ ಮತ್ತು ಮಾಲೆಗಾರರ ಪ್ರಸ್ತಾಪವೂ ಕೆಲವು ಕಡೆ ಬರುತ್ತದೆ. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಂಘಿಕ ಚಟುವಟಿಕೆಗಳಿದ್ದುವು. ಬೌದ್ಧವಿಹಾರಗಳು, ಚತುರ್ವೇದಿ ಮಂಗಲಗಳು. ಅಯ್ಯಾವೊಳೆಯ (ಐಹೊಳೆ) ಐನೂರ್ವರು ಎಂಬ ವ್ಯಾಪಾರ ಸಂಘ, ಮಹಾಜನ ಹಾಗೂ ನಕರಗಳು ಮತ್ತು ವೃತ್ತಿವರ್ಗಗಳ ಶ್ರೇಣಿಗಳು ಇದಕ್ಕೆ ನಿದರ್ಶನಗಳು, ಸಮಾಜ ಪಿತೃಪ್ರಧಾನವಾಗಿದ್ದು ಆಸ್ತಿಯ ಹಕ್ಕು ಗಂಡುಮಕ್ಕಳ ಮುಖಾಂತರ ಬರುತ್ತಿದ್ದರೂ ಸ್ತ್ರೀಯರಿಗೆ ಹೆಚ್ಚಿನ ಸ್ಥಾನಮಾನಗಳಿದ್ದುವು. ಚಾಳುಕ್ಯವಂಶದ ಹಲವಾರು ರಾಜಸ್ತ್ರೀಯರು ವಿಖ್ಯಾತರಾಗಿದ್ದಾರೆ. ಇಮ್ಮಡಿ ಪುಲಕೇಶಿಯ ಸೊಸೆ ವಿಜಯ ಭಟ್ಟಾರಿಕೆ ಚಾಳುಕ್ಯವಂಶಭೂಷಣಳೆಂದು ವರ್ಣಿತಳಾಗಿದ್ದು, ವಿದ್ಯೆ ಮತ್ತು ಕಲೆಗಳಲ್ಲಿ ಪ್ರವೀಣೆಯೆಂದೂ ಕನ್ನಡ ಸಂಸ್ಕೃತಗಳೆರೆಡರಲ್ಲೂ ಸರಸ್ವತಿಯೆಂದೂ ಪ್ರಶಂಸಿತಳಾಗಿದ್ದಾಳೆ. ಈಕೆ ತನ್ನನ್ನು ಕರ್ಣಾಟೀ ಎಂದು ಕರೆದುಕೊಂಡಿದ್ದಾಳೆ. ವಿನಯಾದಿತ್ಯನ ರಾಣಿ ವಿನಯವತಿ ರಾಜಧಾನಿಯ ದೇವಾಲಯಗಳಿಗೆ ಕರತೆರಿಗೆಗಳ ಮೂಲಕ ಉತ್ಪನ್ನ ಬರುವ ಏರ್ಪಾಡು ಮಾಡಿದ್ದಳು. ಇಮ್ಮಡಿ ವಿಕ್ರಮಾದಿತ್ಯನ ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಎರಡು ಶಿವಾಲಯಗಳ (ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ) ನಿರ್ಮಾಪಕಿಯರಾಗಿದ್ದು ಕೆಲಶಾಸನಗಳನ್ನೂ ಹೊರಡಿಸಿದ್ದಾರೆ. ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆಯೇ ಕೌಮುದೀಮಹೋತ್ಸವವೆಂಬ ಸಂಸ್ಕೃತಕಾವ್ಯದ ಕರ್ತೃವಾದ ವಿಜ್ಜಿಕಾ ಎಂಬುದು ಕೆಲವರ ಅಭಿಪ್ರಾಯ. ಆಡಳಿತ, ಸಮಾಜ, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಸ್ತ್ರೀಯರು ಪ್ರಮುಖರಾಗಿದ್ದಂತೆ ನೃತ್ಯಸಂಗೀತ ಕಲಾವಿದರಾದ ವೇಶ್ಯಾ ಸ್ತ್ರೀಯರೂ ಸಮಾಜದ ಪ್ರಮುಖ ಅಂಗವಾಗಿದ್ದರು. ವಿಜಯಾದಿತ್ಯ ದೊರೆಯ ಪ್ರಿಯವಲ್ಲಭೆಯಾಗಿದ್ದವಳು ವಿನಾ ಪೋಟಿ ಎಂಬ ವೇಶ್ಯೆ. ಗೋವಿಂದ ಪೊಡ್ಡಿಯ ಪುತ್ರಿ ಬದಿ ಪೊಡ್ಡಿ ದೇವಾಲಯವೊಂದರ ದೇವದಾಸಿ. ಇವರಿಬ್ಬರೂ ಅನೇಕ ದಾನಕಾರ್ಯಗಳನ್ನು ಮಾಡಿದ್ದರು. ಚಾಲಬ್ಬೆಯೆಂಬ ಪಣ್ಯಾಂಗನೆ ವಿಜಯೇಶ್ವರ ದೇವಾಲಯದ ಕಂಬಗಳನ್ನು ಮಾಡಿಸಿಕೊಟ್ಟಿದ್ದಳು. ಈ ನಿದರ್ಶನಗಳಿಂದ ವೇಶ್ಯೆಯರಿಗೆ ಸಮಾಜದಲ್ಲಿದ್ದ ಸ್ಥಾನಮಾನಗಳ ಪರಿಚಯ ದೊರಕುತ್ತದೆ. ಆರ್ಥಿಕವಾಗಿ ಜನ ಉತ್ತಮ ಸ್ಥಿತಿಯಲ್ಲಿದ್ದರು. ಅನೇಕ ರೀತಿಯ ಹಣ್ಣು ಹಂಪಲುಗಳೂ ಅಕ್ಕಿ, ಗೋಧಿ ಮುಂತಾದವೂ ಮುಖ್ಯ ಆಹಾರ ಪದಾರ್ಥಗಳಾಗಿದ್ದು ಈರುಳ್ಳಿ ಬೆಳ್ಳುಳ್ಳಿಗಳು ವಜರ್ಯ್‌ವಾಗಿದ್ದುವು. ಹಾಲು, ತುಪ್ಪ, ಬೆಲ್ಲ, ಸಕ್ಕರೆಗಳು ಸಾಮಾನ್ಯ ಆಹಾರವಾಗಿದ್ದರೆ ಮೀನು ಮಾಂಸಗಳು ಮೃಷ್ಟಾನ್ನಗಳೆಂದು ಪರಿಗಣಿತವಾಗಿದ್ದುವು. ರಾಗಿಯೂ ಬಳಕೆಯಲ್ಲಿತ್ತು. ಕುಡಿತ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ; ಯುದ್ಧದಾನೆಗಳಿಗೂ ಕುಡಿಸುತ್ತಿದ್ದರೆಂದು ಯುವಾನ್ ಚಾಂಗ್ ಹೇಳಿದ್ದಾನೆ. ಸುರೆಯಲ್ಲದೆ ಇನ್ನೂ ಹನ್ನೊಂದು ಬಗೆಯ ಪಾನೀಯಗಳು ಬಳಕೆಯಲ್ಲಿದ್ದುವು. ದ್ರಾಕ್ಷಿ ಕಬ್ಬುಗಳಿಂದ ತಯಾರಿಸಲಾದ ಪಾನೀಯಗಳಲ್ಲದೆ ಉಗ್ರವಾದ ಭಟ್ಟಿಸೆರೆಯೂ ಉಪಯೋಗದಲ್ಲಿತ್ತು. ರಾಜಪುರುಷರು ಅಮೂಲ್ಯ ಉಡುಗೆಗಳನ್ನೂ ಅನರ್ಘ್ಯ ಆಭರಣಗಳನ್ನೂ ಉಪಯೋಗಿಸುತ್ತಿದ್ದರೆ ಬ್ರಾಹ್ಮಣರ ಉಡುಗೆಗಳು ಸರಳವಾಗಿರುತ್ತಿದ್ದುವೆಂದು ಯುವಾನ್ ಚಾಂಗ್ ಹೇಳುತ್ತಾನೆ. ಶುಭ್ರವರ್ಣದ ಬಟ್ಟೆಗಳು ಪ್ರಿಯವಾಗಿದ್ದುವು. ಗಂಡಸರು ಸೊಂಟಕ್ಕೆ ಸುತ್ತಿದ ತುಂಡುವಸ್ತ್ರವನ್ನು ಎಡಭುಜದ ಮೇಲೆ ಹಾಕಿಕೊಳ್ಳುತ್ತಿದ್ದರೆ ಹೆಂಗಸರು ಉದ್ದವಾದ ವಸ್ತ್ರವನ್ನು ಸುತ್ತಿಕೊಂಡು ಎರಡು ಭುಜಗಳನ್ನೂ ಮುಚ್ಚಿಕೊಳ್ಳುತ್ತಿದ್ದರು. ಬಡವರು, ಕೆಳದರ್ಜೆಯವರು ನಾರುಬಟ್ಟೆಯ ಒಂದು ತುಂಡನ್ನು ಮಾತ್ರ ಬಳಸುತ್ತಿದ್ದರು. ಮೇಲಿನ ಹೇಳಿಕೆಗಳನ್ನು ಸಮಕಾಲೀನ ಶಿಲ್ಪಗಳಿಂದಲೂ ಸಮರ್ಥಿಸಬಹುದು. ಈ ಶಿಲ್ಪಗಳಿಂದ ಹೆಣ್ಣುಗಂಡುಗಳ ವಿವಿಧ ಆಭರಣಗಳ ವಿವರ ಮತ್ತು ಕಲೆ ಕೂದಲನ್ನು ಅಲಂಕರಿಸುತ್ತಿದ್ದ ವಿಧಾನಗಳು ತಿಳಿದುಬರುತ್ತವೆ. ಕರ್ಣಕುಂಡಲ, ಕಂಠಹಾರ, ತೋಳಬಂದಿ, ಕಂಕಣ, ಒಡ್ಯಾಣ, ಉಂಗುರಗಳು ಶ್ರೀಮಂತರ ಆಭರಣಗಳು, ನಡುಪಟ್ಟಿಗಳು ವಿಶೇಷವಾಗಿ ಬಳಕೆಯಲ್ಲಿದ್ದುವು. ಪಾಶ್ಚಾತ್ಯ ಪೌರಸ್ತ್ಯ ದೇಶಗಳೊಂದಿಗೂ ಭಾರತದ ಇತರ ಪ್ರದೇಶಗಳೊಂದಿಗೂ ಕರ್ನಾಟಕದ ವ್ಯಾಪಾರ ನಡೆಯುತ್ತಿತ್ತು. ಪಶ್ಚಿಮತೀರದ ಕಲ್ಯಾಣ, ಮಾಂಗರೂರ್ (ಮಂಗಳೂರು), ಮಲ್ಪೆಗಳ ಮುಖಾಂತರ ಸರಕುಗಳನ್ನು ಸಾಗಿಸುತ್ತಿದ್ದರು. ರೋಮನ್ ಸಾಮ್ರಾಜ್ಯ ಕಾಲದಲ್ಲಿ ಕರ್ನಾಟಕದೊಡನೆಯ ಸಂಪರ್ಕದ ಬಗ್ಗೆ ಪ್ರವಾಸಿಗಳ ಕಥನಗಳು ತಿಳಿಸುತ್ತವೆ. ಇಮ್ಮಡಿ ಪುಲಕೇಶಿ ಈ ಸಂಬಂಧವಾಗಿ ಪರ್ಷಿಯದೊಡನೆ ಸಂಪರ್ಕ ಬೆಳೆಸಿದುದಕ್ಕೆ ಅಜಂತದ ೧ನೆಯ ಗುಹೆಯ ವರ್ಣಚಿತ್ರವೂ, ಪರ್ಷಿಯದ ಇತಿಹಾಸಕಾರ ಟಬರಿಯ ಬರವಣಿಗೆಯೂ ಆಧಾರಗಳಾಗಿವೆ. ಆ ದೇಶದ ಚಕ್ರವರ್ತಿ ಮೂರನೆಯ ಖುಸ್ರು ರಾಯಭಾರಿಯನ್ನು ಕಳಿಸಿದುದಾಗಿ ಈ ಆಧಾರಗಳಿಂದ ತಿಳಿದುಬರುತ್ತದೆ. ವ್ಯಾಪಾರದ ಸೌಕರ್ಯಕ್ಕಾಗಿ ತೂಕ ಮತ್ತು ಅಳತೆಯ ಸಾಧನಗಳೂ ಬಳಕೆಯಲ್ಲಿದ್ದುವು. ಮಣ, ಸೇರು, ವೀಶ, ಭಾಂಡಪೇರು, ಕುಳ, ಸೊಂಟಿಕೆ, ಸವುಟು ಮುಂತಾದ ಮಾಪಕಗಳ ಉಲ್ಲೇಖ ದೊರಕುತ್ತದೆ. ಮತ್ತರ ಅಥವಾ ಮತ್ತಲ ಮತ್ತು ನಿವರ್ತನಗಳು ಭೂಮಿಯನ್ನು ಅಳೆಯುವ ಸಾಧನಗಳು. ಖಜ್ಜನ ವಾಗುಲ ಕಚ್ಛಕ್ಷೇತ್ರ, ಗಱ್ದೆ__(ಗದ್ದೆ), ನೆಲ್ಲುಗೆ ಮುಂತಾದವು ಭೂಮಿಯ ವಿಂಗಡಣೆಯನ್ನು ಸೂಚಿಸುವ ಪದಗಳು. ಕನ್ನಡ, ಸಂಸ್ಕೃತ ಭಾಷೆಗಳು ಬಳಕೆಯಲ್ಲಿದ್ದುವು. ಈ ಎರಡು ಭಾಷೆಗಳ ಶಾಸನಗಳೂ ದೊರಕಿವೆ. ಎರಡಕ್ಕೂ ಲಿಪಿ ಮಾತ್ರ ಕನ್ನಡದ್ದೇ ಆಗಿದ್ದಂತೆ ತಿಳಿದು ಬರುತ್ತದೆ. ಸಂಸ್ಕೃತ ಸಾಹಿತ್ಯ ಈ ಕಾಲದಲ್ಲಿ ಬಹುಶಃ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಮಹಾಕೂಟ ಸ್ತಂಭಶಾಸನದಲ್ಲಿ ವರ್ಣಿಸಲಾಗಿರುವ ಕೀರ್ತಿವರ್ಮನ ದಿಗ್ವಿಜಯವನ್ನು ಕಾಳಿದಾಸಕೃತ ರಘುವಿನ ದಿಗ್ವಿಜಯಕ್ಕೆ ಸಮವೆಂದು ಹೇಳಬಹುದು. ಶಾಸನಕಾವ್ಯದ ರವಿಕೀರ್ತಿ ಯಾರಿಗೂ ಕಡಿಮೆಯಲ್ಲ. ಈ ಮೊದಲೇ ಹೇಳಿದಂತೆ ವಿಜ್ಜಿಕಾನಿರ್ಮಿತ ಕೌಮುದೀಮಹೋತ್ಸವಕಾವ್ಯ ಪ್ರಸಿದ್ಧಕೃತಿ. ಕಾಳಿದಾಸನನ್ನು ಬಿಟ್ಟರೆ ವಿಜ್ಜಿಕೆಯಂತೆ ವೈದರ್ಭೀ ಶೈಲಿಯಲ್ಲಿ ಬರೆಯಬಲ್ಲವರಿಲ್ಲವೆಂದು ರಾಜಶೇಖರ ಈ ಕವಯಿತ್ರಿಯನ್ನು ಶ್ಲಾಘಿಸಿದ್ದಾನೆ. ಅಕಳಂಕ ಕವಿವಿರಚಿತ ತತ್ತ್ವಾರ್ಥ ರಾಜವಾರ್ತಿಕವೆಂಬ ಮೇರುಕೃತಿ ಈ ಕಾಲದ್ದು. ಇವಲ್ಲದೆ ಅನೇಕ ಉದ್ಗ್ರಂಥಗಳೂ ಚಾಳುಕ್ಯರ ಆಶ್ರಯದಲ್ಲಿ ರಚಿತವಾಗಿದ್ದುವು. ==ರಾಷ್ಟ್ರಕೂಟರು== ರಾಷ್ಟ್ರಕೂಟ ವಂಶದವರು ಮೊದಲಿಗೆ ಬಾದಾಮಿ ಚಳುಕ್ಯರ ಮಾಂಡಲಿಕರಾಗಿದ್ದರು. ಚಳುಕ್ಯ ೨ನೆಯ ವಿಕ್ರಮಾದಿತ್ಯ ಮತ್ತು ಕೀರ್ತಿವರ್ಮರ ಕಾಲದಲ್ಲಿ ಈ ವಂಶದ ದಂತಿದುರ್ಗ ಪ್ರಬಲನಾಗಿ ಚಾಳುಕ್ಯರಿಂದ ಸಾರ್ವಭೌಮಾಧಿಕಾರವನ್ನು ವಶಪಡಿಸಿಕೊಂಡ. ೧ನೆಯ ಕೃಷ್ಣ, ಧ್ರುವ, ೩ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ೨ನೆಯ ಕೃಷ್ಣ, ೩ನೆಯ ಕೃಷ್ಣ ಮುಂತಾದ ಪ್ರಮುಖ ರಾಷ್ಟ್ರಕೂಟ ದೊರೆಗಳ ಕಾಲದಲ್ಲಿ ಕರ್ನಾಟಕ ರಾಜ್ಯವೈಭವ ಅತ್ಯುಚ್ಚ ದೆಶೆ ತಲುಪಿತು. ಮಾನ್ಯಖೇಟ ಅಥವಾ ಈಗಿನ ಮಳಖೇಡ (ಗುಲ್ಬರ್ಗಾ ಜಿಲ್ಲೆ) ಇವರ ಪ್ರಧಾನ ರಾಜಧಾನಿಯಾಗಿತ್ತು. ೧ನೆಯ ಕೃಷ್ಣನ ಕಾಲದಲ್ಲಿ ಚಾಳುಕ್ಯರು ನಾಮಾವಶೇಷರಾದರು. ಆತ ಜೊತೆಗೆ ಕೊಂಕಣ, ಗಂಗ ಮತ್ತು ವೆಂಗಿ ರಾಜ್ಯಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಗೊಳಿಸಿದ. ಉತ್ತರಭಾರತದಲ್ಲಿ ಅವ್ಯವಸ್ಥಿತವಾಗಿದ್ದ ಕನೌಜ್ ರಾಜ್ಯದ ಮೇಲೆ ಕಣ್ಣುಹಾಕಿದ್ದ ಮಾಳ್ವದ ಪ್ರತೀಹಾರ ವತ್ಸರಾಜ ಮತ್ತು ಬಂಗಾಲದ ಧರ್ಮಪಾಲನನ್ನು ಧ್ರುವ ಸೋಲಿಸಿ ಕನೌಜಿನಿಂದ ಕಾಶಿಯವರೆಗೂ ಕರ್ನಾಟಕದ ಪ್ರಭಾವವನ್ನು ಹಬ್ಬಿಸಿದ. ದಕ್ಷಿಣದಲ್ಲಿ ಗಂಗ ಮತ್ತು ಪಲ್ಲವರನ್ನೂ ಪರಾಜಯಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೀಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತೀಹಾರ ನಾಗಭಟನನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೊಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳಗಳ ಒಕ್ಕೂಟವನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ. ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಾಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತನ್ನ ಜಯಸ್ತಂಭ ನೆಡಿಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯಗಳನ್ನು ಕೊಟ್ಟ. ಈ ವಿಜಯಗಳಿಂದ ಚೋಳರ ಕ್ಲೈಬ್ಯ ನೂರು ವರ್ಷಗಳವರೆಗೆ ಮುಂದುವರಿಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನು ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಾಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ರಾಷ್ಟ್ರಕೂಟರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ೩ನೆಯ ಕೃಷ್ಣನ (೯೩೯-೯೬೮) ಕಾಲದಲ್ಲಿ ಪರಮಾವಧಿ ತಲಪಿದ್ದ ಇವರ ರಾಜಕೀಯ ಪ್ರಭಾವ ಅನಂತರ ಇಳಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯ ಮನೆತನದ ಇಮ್ಮಡಿ ತೈಲಪನಿಂದ ರಾಷ್ಟ್ರಕೂಟ ಮನೆತನ ೯೭೩ರಲ್ಲಿ ಕೊನೆಗೊಂಡಿತು. ರಾಷ್ಟ್ರಕೂಟರು ಕದಂಬ, ಚಳುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದುದರಿಂದ ಮತ್ತು ಆ ಪ್ರದೇಶ ಈಗ ಮಹಾರಾಷ್ಟ್ರಕ್ಕೆ ಸೇರಿರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಿಗೆ ದೊರಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ- ಈ ಆಧಾರಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನವಾದ ಗರುಡ ಅವರ ಲಾಂಛನ; ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀಪೃಥ್ವೀವಲ್ಲಭ ಮುಂತಾದ ಚಾಳುಕ್ಯ ಬಿರುದುಗಳನ್ನು ಧರಿಸಲು ಚಾಳುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು (ಈಗಿನ ಹೈದರಾಬಾದ್ ಬಳಿಯ ಲಾಟೂರು) ಇವರ ಮೂಲಸ್ಥಾನವೂ ಮೊದಲ ರಾಜಧಾನಿಯೂ ಆಗಿತ್ತು. ಅನಂತರ ಅಚಲಾಪುರಕ್ಕೆ (ಈಗಿನ ಎಲಿಚ್ಪುರ್, ವಿದರ್ಭ ಪ್ರದೇಶ) ಇವರು ಸ್ಥಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ (ಈಗಿನ ಮಾಲ್ಕೇಡ್) ರಾಷ್ಟ್ರಕೂಟರ ರಾಜಧಾನಿಯಾಯಿತು. ಅನೇಕ ರೀತಿಗಳಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದದ್ದು. ಬಾದಾಮಿ ಚಳುಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಬಹಳವಾಗಿ ವಿಸ್ತರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ್, ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಶ್ಚಿಮ-ಮಧ್ಯಭಾರತಗಳಲ್ಲಿ ಘೂರ್ಜರ ಪ್ರತೀಹಾರರೂ ಪೂರ್ವದಲ್ಲಿ ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಸಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲೀನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು. ಅರಬ್ಬೀ ಇತಿಹಾಸಕಾರ ಸುಲೇಮಾನ ಆ ಕಾಲದ ವಿಶ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳಿರುವುದೇ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣತರೆಂದೂ, ಸೇನಾನಿರ್ವಹಣದಲ್ಲಿ ಚತುರರೆಂದು ಆ ಕಾಲದ ಲೇಖಕನಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧಗಳಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದುದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯವನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಬಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ, ಆಡಳಿತಗಳನ್ನು ನಿರ್ವಹಿಸುತ್ತಿದ್ದರು. ಅವಿರತ ಯುದ್ಧಭಾಗಿಗಳಾಗಿದ್ದರೂ ಸಾಹಿತ್ಯ ಕಲಾಪ್ರೋತ್ಸಾಹರಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಸಾಮಾಜಿಕ ಜೀವನದಲ್ಲಿ ಬಾದಾಮಿ ಚಳುಕ್ಯರ ಕಾಲದಲ್ಲಿದ್ದ ಆಚಾರವ್ಯವಹಾರಗಳೇ ಬಹುವಾಗಿ ಮುಂದುವರಿದುವು. ಚಳುಕ್ಯರ ಸಾಮಂತರಾಗಿದ್ದು, ಅನಂತರ ಅವರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ಟುವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಚಳುಕ್ಯರಾಶ್ರಯದಲ್ಲಿ ರೂಢಿಯಲ್ಲಿದ್ದ ಯಜ್ಞಯಾಗಾದಿಗಳು ಈ ಕಾಲದಲ್ಲಿ ಮುಂದುವರಿದುದಕ್ಕೆ ಸಾಕ್ಷ್ಯಗಳು ದೊರಕುವುದಿಲ್ಲ. ಅಹಿಂಸೆಯೇ ಮುಖ್ಯತತ್ತ್ವವಾಗುಳ್ಳ ಜೈನಧರ್ಮದ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ರಾಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವಾ ಶೈವಧರ್ಮದ ಅನುಯಾಯಿಗಳಾಗಿರುತ್ತಿದ್ದು ವೈಷ್ಣವಸಂಕೇತವಾದ ಗರುಡ ಮತ್ತು ಶೈವಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತ್ತಿದ್ದರು. ಇವರ ಶಾಸನಗಳ ಮಂಗಳಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ; ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು. ಇವರ ಪೈಕಿ ಬಂಕೇಶ ಮತ್ತು ಲೋಕಾದಿತ್ಯರು ಪ್ರಮುಖರು. ವಿದ್ಯಾನಂದ, ಜಿನಸೇನ, ಗುಣಚಂದ್ರ, ಪಂಪ ಮುಂತಾದ ಅನೇಕ ಜೈನಯತಿಗಳು ಜೈನಶಾಸ್ತ್ರವೇತ್ತರೂ ವಿದ್ಯಾಪಕ್ಷಪಾತಿಗಳೂ ಸಾಹಿತಿಗಳೂ ಆಗಿದ್ದು ಜೈನಧರ್ಮದ ಪ್ರಾಬಲ್ಯಕ್ಕೆ ಕಾರಣರಾಗಿದ್ದರು. ಬೌದ್ಧಧರ್ಮ ಕೆಲವು ಕೇಂದ್ರಗಳಲ್ಲಿ (ಕನ್ಹೇರಿ, ಕಂಪಿಲ, ಡಂಬಳ) ಅಸ್ತಿತ್ವದಲ್ಲಿದ್ದು ಅದಕ್ಕೂ ರಾಜಾಶ್ರಯವಿದ್ದರೂ ಅದು ಅಷ್ಟು ಪ್ರವರ್ಧಮಾನವಾಗಿರಲಿಲ್ಲ. ಸಾಮಾನ್ಯಜನ ತಮ್ಮ ಸಹಜಪ್ರವೃತ್ತಿಗನುಗುಣವಾಗಿ ಯಾವುದಾದರೊಂದು ಧರ್ಮವನ್ನು ಅಥವಾ ಎಲ್ಲ ಧರ್ಮಗಳನ್ನೂ ಅನುಸರಿಸುತ್ತಿದ್ದರು. ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ. ಒಮ್ಮೆ ಕ್ಷಾಮದ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ತನ್ನ ಕೈಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಪ್ರತೀತಿ. ಈ ರೀತಿ ವಿವಿಧ ಧರ್ಮಗಳ ಸಮಾಗಮದ ಫಲವಾಗಿ ಪರಸ್ಪರ ಗೌರವನಿಷ್ಠೆ ಸಾಮರಸ್ಯಗಳು ಬೆಳೆಯಲು ಸಾಧ್ಯವಾಯಿತು. ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳಾಗಿ, ಭಕ್ತಜನರ ದಾನದತ್ತಿಗಳನ್ನು ಪಡೆದು ಸಂಪದ್ಯುಕ್ತವಾಗಿದ್ದುವು. ದೇವಾಲಯಗಳ ಪ್ರಾಮುಖ್ಯ ಮತ್ತು ಜನರ ಧಾರ್ಮಿಕ ಪ್ರವೃತ್ತಿಗೆ ಉತ್ತಮ ನಿದರ್ಶನವೆಂದರೆ ಎಲ್ಲೋರ (ನೋಡಿ) ಕೈಲಾಸದೇವಾಲಯ. ಇದು ವಿಶ್ವದ ಅದ್ಭುತಗಳಲ್ಲೊಂದು. ಇದನ್ನು ನಿರ್ಮಿಸಲು ಆಶ್ರಯ ಕೊಟ್ಟ ದೊರೆಗೆ ಗೌರವ ತರುವಂತಿದೆ, ಯಾವ ದೇಶವೂ ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆಯಿದು- ಎಂದು ವಿನ್ಸೆಂಟ್ ಎ. ಸ್ಮಿತ್ ಈ ದೇವಾಲಯವನ್ನು ಹೊಗಳಿದ್ದಾನೆ. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಿಗೆ ಅದೊಂದು ಮಹತ್ತ್ವದ ಯುಗ. ಆ ಕಾಲದಲ್ಲಿದ್ದ ದುರ್ಗಸಿಂಹ ಕಾತಂತ್ರಸೂತ್ರಗಳ ಮೇಲೆ ತನ್ನ ವೃತ್ತಿಯನ್ನೂ ಅದರ ಮೇಲೊಂದು ವ್ಯಾಖ್ಯಾನವನ್ನೂ ರಚಿಸಿದ. ಶಾಕಟಾಯನ ವ್ಯಾಕರಣ ಪ್ರಸ್ಥಾನವೂ ಆ ಕಾಲಕ್ಕೆ ಸೇರಿದ್ದು, ಆತ ಶಬ್ದಾನುಶಾಸನವನ್ನೂ ಅದರ ಮೇಲಣ ವೃತ್ತಿಯನ್ನೂ ರಚಿಸಿ ಅದನ್ನು ಅಮೋಘವೃತ್ತಿಯೆಂದು ಕರೆದ. ಈ ಕಾಲದ ತಾಮ್ರ ಮತ್ತು ಶಿಲಾಶಾಸನಗಳು ಕೂಡ ಕಾವ್ಯಮಯವಾಗಿವೆ. ಇದುವರೆಗೆ ದೊರೆತಿರುವ ಚಂಪು ಕಾವ್ಯಗಳಲ್ಲಿ ಮೊದಲನೆಯದೆಂದು ಕಾಲನಿರ್ದಿಷ್ಟ ಮಾಡಬಹುದಾದ ನಳಚಂಪು ಕಾವ್ಯದ ನಿರ್ಮಾತೃವಾದ ತ್ರಿವಿಕ್ರಮನೇ ಬೇಗುಮ್ರಾ ತಾಮ್ರಶಾಸನವನ್ನೂ ಮದಾಲಸ ಚಂಪುವನ್ನೂ ರಚಿಸಿದ. ನೃಪತುಂಗ ಸಂಸ್ಕೃತದಲ್ಲಿ ಪ್ರಶ್ನೋತ್ತರಮಾಲಿಕ ಎಂಬ ಮಧುರ ವೈರಾಗ್ಯಗೀತೆಯ ಕರ್ತೃ. ಇವನ ಆಶ್ರಿತನಾಗಿದ್ದ ಮಹಾವೀರಾಚಾರ್ಯನ ಕೃತಿ ಗಣಿತಸಾರಸಂಗ್ರಹ. ಹಲಾಯುಧಕೋಳವೆಂಬ ನಿಘಂಟು, ಕವಿರಹಸ್ಯ ಮತ್ತು ಮೃತಸಂಜೀವಿನಿಗಳ ಲೇಖಕನಾದ ಹಲಾಯುಧ ೩ನೆಯ ಕೃಷ್ಣ ಸಮ್ರಾಟನ ಆಶ್ರಿತ. ಅದ್ವೈತಮತಸ್ಥಾಪಕರಾದ ಶಂಕರಾಚಾರ್ಯರೂ ಅವರ ಮುಖ್ಯ ಶಿಷ್ಯ ಸುರೇಶ್ವರಾಚಾರ್ಯರೂ ಈ ಕಾಲದವರಾಗಿದ್ದರು. ಇವರಿಬ್ಬರ ಅನೇಕ ಕೃತಿಗಳು ವಿದ್ವತ್ಪೂರ್ಣವಾಗಿಯೂ ಭಾರತೀಯ ದರ್ಶನದ ಅಮೂಲ್ಯ ಕೊಡುಗೆಗಳಾಗಿಯೂ ಇವೆ. ರಾಷ್ಟ್ರಕೂಟರ ಆಶ್ರಿತರಾದ ವೇಮುಲವಾಡ ಚಾಳುಕ್ಯರಾಜರ ಆಶ್ರಿತನಾದ ಜೈನ ಸೋಮದೇವಸೂರಿ, ಯಶಸ್ತಿಲಕವೆಂಬ ವಿಶ್ವಕೋಶಸದೃಶವಾದ ನೀತಿವಾಕ್ಯಾಮೃತವನ್ನೂ ರಚಿಸಿದ್ದಾನೆ. ವೀರಸೇನ ಜಿನಸೇನರ ಧವಳಾ ಮತ್ತು ಜಯಧವಳಾ ಎಂಬ ಬೃಹತ್ ಭಾಷ್ಯಾಗಳೂ ಆ ಕಾಲದವು. ಜಿನಸೇನ ಪ್ರಾರಂಭಿಸಿದ ಭರತ ಬಾಹುಬಲಿಗಳ ಚರಿತ್ರೆ ಆದಿಪುರಾಣವನ್ನು ಗುಣಭದ್ರ ತನ್ನ ಉತ್ತರ ಪುರಾಣದಲ್ಲಿ ಪೂರ್ಣಗೊಳಿಸಿದ. ಆದಿಪುರಾಣ ಕನ್ನಡ ಚಂಪುಕಾವ್ಯಗಳಿಗೆ ಪ್ರಚೋದನೆ ನೀಡಿದ ಗ್ರಂಥವೆಂದು ಪರಿಗಣಿತವಾಗಿದೆ. ಜಿನಸೇನನ ಮತ್ತೊಂದು ಕೃತಿ ಪಾಶಾರ್ವ್‌ಭ್ಯುದಯ (ಸಮಸ್ಯಾಪುರಣವೆಂಬ ಕಾವ್ಯತಂತ್ರದಲ್ಲಿ ಬರೆಯಲಾದ ಈ ಕೃತಿಯಲ್ಲಿ ಕಾಳಿದಾಸನ ಮೇಘದೂತದ ಪ್ರತಿ ಪಾದಕ್ಕೂ ಕವಿ ತನ್ನ ಮೂರು ಪಾದಗಳನ್ನು ಸೇರಿಸಿ ಪಾಶರ್ವ್‌ನಾಥನ ವರ್ಣನೆ ಬರುವಂತೆ ನಿರ್ಮಿಸಿದ್ದಾನೆ.) ಅಸಗನ ವರ್ಧಮಾನ ಪುರಾಣ ಈ ಕಾಲದ ಕೃತಿ. ಈತ ಕನ್ನಡದಲ್ಲೂ ಹೆಸರಾಂತ ಕವಿ. ವಿದ್ಯಾನಂದನೆಂಬ ಜೈನಯತಿ ಸಮಂತಭಧ್ರನ ಆಪ್ತಮೀಮಾಂಸಾ ಗ್ರಂಥದ ಮೇಲೆ ಅಷ್ಟಸಾಹಸ್ತ್ರೀ ಎಂದು ಪ್ರೌಢ ವ್ಯಾಖ್ಯಾನವನ್ನೂ ಆಪ್ತಪರೀಕ್ಷಾ ಎಂಬ ಕೃತಿಯನ್ನೂ ರಚಿಸಿದ್ದಾನೆ. ರಾಷ್ಟ್ರಕೂಟರದು ಕನ್ನಡ ಸಾಹಿತ್ಯದ ಪರ್ವಕಾಲ. ಇದಕ್ಕೂ ಮೊದಲೇ ಕನ್ನಡ ನಾಡನುಡಿಯಾಗಿತ್ತು. ೫ನೆಯ ಶತಮಾನದಿಂದಲೇ ಶಾಸನ ಸಾಹಿತ್ಯವಾಗಿ ಕನ್ನಡ ಬಳಕೆಯಲ್ಲಿತ್ತು. ಆದರೆ ರಾಷ್ಟ್ರಕೂಟರ ಕಾಲಕ್ಕೆ ಮುಂಚಿನ ಯಾವುದೇ ಕನ್ನಡ ಕೃತಿಯೂ ಈವರೆಗೆ ದೊರೆತಿಲ್ಲ. ಆದರೂ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿತ್ತೆಂಬುದಕ್ಕೆ ಅನೇಕ ಆಧಾರಗಳಿವೆ. ನೃಪತುಂಗ ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಿರುವ ಕವಿಗಳಲ್ಲಿ ಕೆಲವರಾದರೂ ರಾಷ್ಟ್ರಕೂಟರ ಕಾಲಕ್ಕೂ ಹಿಂದಿನವರು. ಚಾಳುಕ್ಯಕುಲತಿಕೆ ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಕೆ ಕನ್ನಡ ಸರಸ್ವತಿಯೆಂದು ಹೆಸರಾದವಳು. ಕನ್ನಡ ಸಾಹಿತ್ಯದ ಅಗ್ರಮಾನ್ಯರಾದ ಪಂಪ, ಪೊನ್ನ, ಅಸಗ, ಚಾವುಂಡರಾಯರಂಥ ಶ್ರೇಷ್ಠ ಸಾಹಿತಿಗಳದೂ ವಡ್ಡಾರಾಧನೆಯಂಥ ಪ್ರೌಢಗದ್ಯದ ವಿಶಿಷ್ಟ ಕಥಾ ಸಾಹಿತ್ಯದ್ದೂ ರಾಷ್ಟ್ರಕೂಟರ ಕಾಲವೆಂಬುದರಿಂದ ಆ ಯುಗ ಎಷ್ಟೊಂದು ಮಹತ್ತ್ವದ್ದೆಂಬುದರ ಅರಿವುಂಟಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಈವರೆಗೆ ದೊರೆಕಿರುವುದರಲ್ಲಿ ಅತ್ಯಂತ ಪ್ರಾಚೀನವಾದ ಕವಿರಾಜಮಾರ್ಗದ ಕರ್ತೃ ರಾಷ್ಟ್ರಕೂಟ ಚಕ್ರವರ್ತಿಯಾದ ನೃಪತುಂಗ ಒಂದನೆಯ ಅಮೋಘವರ್ಷನೆಂದು ಹಲವು ವಿದ್ವಾಂಸರು ತರ್ಕಿಸಿದ್ದಾರೆ. ಅಥವಾ ಕವೀಶ್ವರ ಇದರ ಕರ್ತೃವಾಗಿದ್ದರೆ, ಅದಕ್ಕೆ ನೃಪತುಂಗನ ಅಭಿಮತವಿದೆ. ಕನ್ನಡಿಗರ ಜಾಣ್ಮೆಯ ಬಗೆಗೆ ಇಲ್ಲಿರುವ, ಪದನದು ನುಡಿಯಲುಂ | ನುಡಿದುದನದಾರಯಲು ಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ || ಎಂಬ ಪದ್ಯ ಉತ್ತಮನಿದರ್ಶನ. ಅಸಗ, ಗುಣನಂದಿ ಮತ್ತು ಗುಣವರ್ಮರು ಈ ಕಾಲದವರಾದರೂ ಅವರ ಕೃತಿಗಳು ದೊರಕಿಲ್ಲ. ಅನಂತರ ಕಾಲದ ಕವಿಗಳು ಇವರ ಕೃತಿಗಳಿಂದ ಉದ್ಧರಿಸುವ ಭಾಗಗಳು ಮಾತ್ರ ನಮಗೆ ಲಭ್ಯ. ವೇಮುಲವಾಡ ಚಾಳುಕ್ಯ ಅರಿಕೇಸರಿಯ ಬಾಲ್ಯದ ಗೆಳೆಯನೂ ಅನಂತರ ಆತನ ಮಂತ್ರಿ ಸೇನಾನಿಯೂ ಆಗಿದ್ದ ಪಂಪ ಕವಿಸಾರ್ವಭೌಮ, ಕನ್ನಡದ ಆದಿಕವಿ. ಈತ ಜೈನ. ಆತ್ಮೋದ್ಧಾರಕ್ಕಾಗಿ ಆದಿಪುರಾಣವೆಂಬ ಧರ್ಮಗ್ರಂಥವನ್ನೂ ಲೋಕವ್ಯವಹಾರ ಮತ್ತು ಆಶ್ರಯದಾತನ ಪ್ರೀತಿಗಾಗಿ ವಿಕ್ರಮಾರ್ಜುನ ವಿಜಯವೆಂಬ ಜನಪ್ರಿಯ ಭಾರತವನ್ನೂ ಬರೆದ. ೩ನೆಯ ಕೃಷ್ಣನ ಆಸ್ಥಾನದಲ್ಲಿ ವರಕವಿಯಾಗಿದ್ದ ಪಂಪನ ಸಮಕಾಲೀನ ಉಭಯಕವಿ ಚಕ್ರವರ್ತಿ ಪೊನ್ನ ಶಾಂತಿಪುರಾಣ, ಭುವನೈಕರಾಮಾಭ್ಯುದಯ ಎಂಬ ಗ್ರಂಥಗಳನ್ನೂ ಜಿನಾಕ್ಷರಮಾಲೆಯೆಂಬ ೩೯ ಕಂದಗಳ ಕಿರುಕೃತಿಯನ್ನೂ ರಚಿಸಿದ್ದಾನೆ. ೪ನೆಯ ರಾಚಮಲ್ಲ ಗಂಗರಾಜನ ಮಂತ್ರಿ, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ನಿರ್ಮಾಪಕ ಚಾವುಂಡರಾಯ ಚಾವುಂಡರಾಯಪುರಾಣದ ಕರ್ತೃ. ಆ ಕಾಲದ ಅತ್ಯಂತ ವೈಭವಪೂರ್ಣ ಗ್ರಂಥ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ. ಸುಕುಮಾರಸ್ವಾಮಿ, ನಾಗಶ್ರೀ ಕಥೆಗಳು, ವಿದ್ಯಚ್ಚೋರನ ಕಥೆ, ಕಾರ್ತಿಕ ಋಷಿಯ ಕಥೆ, ಮಲಯಸುಂದರನ ಕಥೆ ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪರೂಪ ಕೊಡುಗೆಗಳು. ಆ ಕಾಲದ ಶಾಸನಗಳ ಕನ್ನಡ ಸಹ ವ್ಯಾಕರಣಬದ್ಧವಾಗಿದ್ದುದಲ್ಲದೆ ಭಾಷಾ ಬೆಳೆವಣಿಗೆ, ಸಾಹಿತ್ಯ ಪ್ರಗತಿಗಳ ಅಭ್ಯಾಸಕ್ಕೆ ಪ್ರಯೋಜನಕಾರಿಯಾಗಿದೆ. ==ಕಲ್ಯಾಣ ಚಾಲುಕ್ಯರು== ರಾಷ್ಟ್ರಕೂಟರ ಅನಂತರ ಪ್ರವರ್ಧಮಾನಕ್ಕೆ ಬಂದ ಕಲ್ಯಾಣ ಚಾಳುಕ್ಯವಂಶ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದು ದಕ್ಷಿಣದಲ್ಲಿ ಅತಿ ಪ್ರಬಲರಾಗಿದ್ದ ಚೋಳರೊಡನೆ ಸತತ ಹೋರಾಟ ನಡೆಸಿದುದಲ್ಲದೆ ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ತನ್ನ ಬಲವನ್ನು ವಿಸ್ತರಿಸಿತು. ಸತ್ಯಾಶ್ರಯ ಇರಿವ ಬೆಡಂಗ, ಜಯಸಿಂಹ, ಸೋಮೇಶ್ವರ ಆಹವಮಲ್ಲ ಮತ್ತು ಇಮ್ಮಡಿ ಸೋಮೇಶ್ವರರಂಥ ಪ್ರಸಿದ್ಧ ದೊರೆಗಳ ಅನಂತರ ಸಿಂಹಾಸನವನ್ನೇರಿದ ಆರನೆಯ ವಿಕ್ರಮಾದಿತ್ಯ (೧೦೭೭-೧೧೨೭) ಕರ್ನಾಟಕದ ಅತ್ಯಂತ ಪ್ರಸಿದ್ಧ ದೊರೆ. ಚಾಳುಕ್ಯ ವಿಕ್ರಮಶಕೆಯ ಮೂಲಪುರಷನೀತನೇ. ಚೋಳ, ಲಾಟ ಮತ್ತು ಉಚ್ಚಂಗಿಯ ಪಾಂಡ್ಯರನ್ನು ಈತ ಸದೆಬಡಿದ. ತನ್ನಣ್ಣನಾದ ಎರಡನೆಯ ಸೋಮೇಶ್ವರನನ್ನು ಮೂಲೆಗೊತ್ತಿ ಸಿಂಹಾಸನವನ್ನಾಕ್ರಮಿಸಿದ ವಿಕ್ರಮಾದಿತ್ಯ ತನ್ನ ತಮ್ಮ ಜಯಸಿಂಹನ ದಂಗೆಯನ್ನೂ ಹತ್ತಿಕ್ಕಿದ. ಮಾಳ್ವವನ್ನು ಮೂರು ಭಾರಿ ಜಯಿಸಿ ನರ್ಮದೆಯ ದಕ್ಷಿಣಕ್ಕಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ. ಅನಂತರ ತನ್ನ ಸಾಮಂತರ ಪೈಕಿ, ಪುಂಡರೆನಿಸಿದ್ದವರನ್ನು ಸದೆಬಡಿದ. ತನ್ನ ಬದ್ಧ ವೈರಿಯಾದ ಒಂದನೆಯ ಕುಲೋತ್ತುಂಗ ಚೋಳನ ವಿರುದ್ಧ ಸಂಚುಹೂಡಿ ವೆಂಗಿಯಲ್ಲಿ ಚೋಳರ ಪ್ರಾಬಲ್ಯ ಮುರಿದ. ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಚಾಳುಕ್ಯ ರಾಜ್ಯ ವಿಸ್ತಾರಗೊಂಡಿತು. ಆದರೆ ಇವನ ಆಳ್ವಿಕೆಯ ಕಡೆಗಾಲದಲ್ಲೇ ಚಾಳುಕ್ಯ ರಾಜ್ಯದ ಅವನತಿಯೂ ಪ್ರಾರಂಭವಾಗಿ ಉತ್ತರಭಾಗದಲ್ಲಿ ಕಳಚುರ್ಯರೂ ದಕ್ಷಿಣದಲ್ಲಿ ಹೊಯ್ಸಳರೂ ಪ್ರಬಲರಾದರು. ಬಿಜ್ಜಳನಿಂದ ಪ್ರಾಮುಖ್ಯ ಪಡೆದ ಕಳಚುರ್ಯರು ೧೧೬೨ ರಿಂದ ೧೧೮೪ರವರೆಗೂ ಸಿಂಹಾಸನವನ್ನು ತಮ್ಮ ವಶಪಡಿಸಿಕೊಂಡಿದ್ದು ಪುನಃ ಚಾಳುಕ್ಯ ೪ನೆಯ ಸೋಮೇಶ್ವರನಿಂದ ಪರಾಭವಗೊಂಡರು. ಬಿಜ್ಜಳನ ಆಳ್ವಿಕೆಯ ಮಹತ್ತ್ವವೆಂದರೆ ಅವನ ಭಂಡಾರಿಯೂ ಅನಂತರ ಮಂತ್ರಿಯೂ ಆಗಿದ್ದರೆಂದು ಹೇಳಲಾದ ವೀರಶೈವ ಧರ್ಮ ಪ್ರವರ್ಧಕ ಬಸವೇಶ್ವರರು ಅವನ ಆಸ್ಥಾನದಲ್ಲಿದ್ದದು. ೪ನೆಯ ಸೋಮೇಶ್ವರ ೧೧೯೮ರವರೆಗೂ ಆಳುತ್ತಿದ್ದ. ಹತ್ತನೆಯ ಶತಮಾನದ ಆದಿಭಾಗದಿಂದ ಹಲವು ಪ್ರದೇಶಗಳಲ್ಲಿ ಅಧಿಕಾರ ಪಡೆದಿದ್ದ ಸೇವುಣ ಅಥವಾ ದೇವಗಿರಿಯ ಯಾದವರು ಕಲ್ಯಾಣ ಚಾಳುಕ್ಯರ ಅನಂತರ ಉತ್ತರಭಾಗದಲ್ಲಿ ಪ್ರಬಲರಾದರು. ಆ ವಂಶದ ೪ನೆಯ ಸಿಂಘಣ, ೫ನೆಯ ಭಿಲ್ಲಮ, ೨ನೆಯ ಸಿಂಘಣ ಮುಂತಾದ ಶಕ್ತ ದೊರೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ, ದಕ್ಷಿಣದಲ್ಲಿ ಪ್ರಬಲರಾಗಿದ್ದ ಹೊಯ್ಸಳರೊಂದಿಗೆ ಕರ್ಣಾಟಕದ ಸ್ವಾಮ್ಯಕ್ಕಾಗಿ ಹೋರಾಡಿದರು. ಆ ವಂಶದ ಕೊನೆಯ ಪ್ರಸಿದ್ಧ ದೊರೆಯಾದ ರಾಮಚಂದ್ರ ಮಹಮ್ಮದೀಯ ಅಕ್ರಮಣಕಾರರ ವಿರುದ್ಧ ಹೋರಾಡಿದ. ಕೊನೆಗೆ ದಾಳಿಕೋರ ಅಲ್ಲಾವುದ್ದೀನನೊಂದಿಗೆ ಸಂಧಿ ಮಾಡಿಕೊಳ್ಳಬೇಕಾಯಿತು. ಪುನಃ ೧೩೦೭ರಲ್ಲಿ ಅಲ್ಲಾವುದ್ದೀನ ಸೇನಾನಿ ಮಲಿಕ್ ಕಾಫೂರನಿಂದ ದೇವಗಿರಿ ರಾಜ್ಯ ನಾಶ ಹೊಂದಿತು. ==ಹೊಯ್ಸಳರು== '''ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಾಜ್ಯ ಕಟ್ಟಿದರು.''' '''ಮುಂದೆ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಾಡಿಕೊಂಡರು.''' '''ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ೧೨-೧೩ನೆಯ ಶತಮಾನಗಳಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ (೧೧೦೮-೧೧೫೨) ತಲಕಾಡು ವಿಜಯದೊಂದಿಗೆ (೧೧೧೬) ಈ ರಾಜವಂಶದ ಉಚ್ಛ್ರಾಯ ಕಾಲ ಆರಂಭವಾಯಿತು.''' '''ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಾಮನಾಥ ಮತ್ತು ಮುಮ್ಮಡಿ ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನೂ ದಕ್ಷಿಣದಲ್ಲಿ ಚೋಳ ಪಾಂಡ್ಯರನ್ನೂ ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ಧಿ ಹೆಚ್ಚಿಸಿದರು.''' ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ [[ಕೊಂಗಾಳ್ವರು|ಕೊಂಗಾಳ್ವರನ್ನೂ]] ನಿಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನೂ ಕುಮ್ಮಟವನ್ನೂ ಗೆದ್ದ. ಬೆಳ್ವೊಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿನ ಕದಂಬರೂ ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರಿಗೆ ಮಾತ್ರ ಸಾಮಂತರಾಗಿದ್ದರೂ, ವಾಸ್ತವವಾಗಿ ಸ್ವತಂತ್ರರಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು. ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. ಕೆಲಕಾಲನಂತರ ಬೆಳ್ವೊಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಾಡಿ ೧೧೯೦ ರಲ್ಲಿ ಸೊರಟೂರು ಕದನದಲ್ಲಿ ಅವರನ್ನು ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದುವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗೆಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳ ಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ಥಾಪಿಸಿ, ಕಣ್ಣಾನೂರನ್ನು (ತಿರುಚಿರಾಪಳ್ಳಿಯ ಬಳಿಯಿರುವ ಈಗಿನ ಸಮಯಪುರ) ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಇಮ್ಮಡಿ ಬಲ್ಲಾಳ ಈ ಕಾರ್ಯಗಳನ್ನು ಸಾಧಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದ. ಕರ್ನಾಟಕದ ರಾಜರಲ್ಲೆಲ್ಲ ಅತ್ಯಂತ ಪ್ರಮುಖರಲ್ಲೊಬ್ಬನೆಂದು ಕರೆಸಿಕೊಂಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಾಡುತ್ತಿದ್ದು ಕಡೆಗೆ ತನ್ನ ೮೦ನೆಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕೊಳಗಾಗಿ ಪ್ರಾಣ ತೆತ್ತ. ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದು. ಈ ಯುಗದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ, ಮತೀಯ ಸಮನ್ವಯ, ವಿದ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ಧಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಭವನಾದ ಇಮ್ಮಡಿ ತೈಲ, ರಾಷ್ಟ್ರಕೂಟರನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರಾದ ಸತ್ಯಾಶ್ರಯ ಇರಿವಬೆಡಂಗ, ಜಯಸಿಂಹ ವಲ್ಲಭ, ೧ನೆಯ ಸೋಮೇಶ್ವರ ಆಹವಮಲ್ಲ ಮತ್ತು ೬ನೆಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆಯನ್ನು ವೃದ್ಧಿಗೊಳಿಸಿದರು. ಇವರ ಯುದ್ಧ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತವಾಗಿರಲಿಲ್ಲವೆಂಬುದೇನೋ ನಿಜ. ಭಾರತದ ಮಾರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಬಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ ಪ್ರಮುಖ ಆಡಚಣೆಗಳಾಗಿದ್ದರೂ ಇವರು ತಮ್ಮ ರಾಜ್ಯದ ಸಮಗ್ರತೆಯನ್ನು ರಕ್ಷಿಸಿಕೊಂಡುದಲ್ಲದೆ ಪೂರ್ವದಲ್ಲಿ ವೆಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು, ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರ ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಅಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು. ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೀಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು. ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂತ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕತೀಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯ ತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು. ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳು- ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿ ವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ) - ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಾಲಕನಾಗಿದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು. ಗ್ರಾಮಪ್ರತಿನಿಧಿಗಳಾದ ಹಿರಿಯರ ನೇತೃತ್ವದಲ್ಲಿ ಗ್ರಾಮಾಡಳಿತ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಕೆಳಗಿನ ಹಂತಗಳಲ್ಲಿ ವಿವಿಧ ಮಟ್ಟಗಳ ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಒಂಬತ್ತನೆಯ ಶತಮಾನದಲ್ಲಿ ಅದ್ವೈತ ಪ್ರತಿಪಾದಕ ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದು ಮತ್ತು ಹತ್ತನೆಯ ಶತಮಾನದಲ್ಲಿ ಗಂಗ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಸ್ಥಾಪಿಸಿದ್ದು ರಾಜ್ಯದ ಧಾರ್ಮಿಕ ವಿಕಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ೧೧, ೧೨, ೧೩ನೆಯ ಶತಮಾನಗಳ ಅವಧಿ ಬಹಳ ಮಹತ್ತ್ವದ ಕಾಲ. ಶೈವಧರ್ಮದ ವಿಭಾಗವಾದ ಕಾಳಾಮುಖ ಪಂಥದ ಸ್ಥಾಪಕ ಲಕುಲೀಶನ ಉಲ್ಲೇಖಗಳು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯರರಸ ೨ನೆಯ ಜಯಸಿಂಹ ಜೈನಧರ್ಮದಿಂದ ಶೈವಧರ್ಮಕ್ಕೆ ಪರಿವರ್ತಿತನಾದ. ಶೈವಗುರುಗಳು ತಪೋನಿಷ್ಠರೂ ವಿದ್ವಾಂಸರೂ ಆಗಿದ್ದು ಸಾರ್ವತ್ರಿಕವಾಗಿ ಗೌರವ ಪಡೆದಿದ್ದರು. ೧೨ನೆಯ ಶತಕದಲ್ಲಿ ಬಸವೇಶ್ವರರು ವೀರಶೈವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿಯನ್ನುಂಟುಮಾಡಿದರು. ಇವರ ಜೀವನ ಮತ್ತು ಭಕ್ತಿಮಾರ್ಗಗಳು ಸರಳವಾಗಿದ್ದು ಜನತೆಯನ್ನು ವೀರಶೈವ ಧರ್ಮದ ಕಡೆಗೆ ಆಕರ್ಷಿಸಿದುವು. ಜಾತಿ, ಮತ, ಲಿಂಗಭೇದಗಳನ್ನು ಲಕ್ಷಿಸಿದ, ಸಮಾಜದ ಸುಪ್ತ ಚೈತನ್ಯಗಳನ್ನು ಹೊರತರಬಲ್ಲ ಈ ಸಾಮಾಜಿಕ ಆಂದೋಳನದಿಂದ ಅದ್ಭುತ ಪರಿಣಾಮಗಳುಂಟಾದುವು. ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತತ್ತ್ವಪ್ರಚಾರಕ್ಕೆ ಬಳಸಿದುದಿಂದ ಸರಳವೂ ಸತ್ತ್ವಪೂರ್ಣವೂ ಆದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕಾನೇಕ ಶರಣರೂ ವೀರಶೈವ ಧರ್ಮಪ್ರಚಾರಕರೂ ದೇಶಾದ್ಯಂತ ಸಂಚರಿಸಿ, ಸರಳವೂ ಜನಪ್ರಿಯವೂ ಆದ ವಚನಗಳಿಂದ ಜನರನ್ನು ಆಕರ್ಷಿಸಿದರು. ಈ ರೀತಿಯ ಮತ ಪ್ರಸಾರ ನಡೆಯುತ್ತಿದ್ದರೂ ಧರ್ಮಾಂಧತೆಯಿಲ್ಲದಿದ್ದು ಜನಸಾಮಾನ್ಯರಲ್ಲಿ ಪರಧರ್ಮಸಹನೆ ಪ್ರಧಾನವಾಗಿತ್ತೆನ್ನಬಹುದು. ಶೈವಧರ್ಮಾವಲಂಬಿಗಳಾದ ರಾಜರೂ ಜೈನಧರ್ಮಕ್ಕೆ ಉತ್ತೇಜನ ನೀಡುತ್ತಿದ್ದರು. ಕ್ಷೀಣಗತಿಯಲ್ಲಿದ್ದ ಬೌದ್ಧಧರ್ಮದ ಬಗೆಗೂ ಸಹನೆ ತೋರುತ್ತಿದ್ದರು. ಚಾಳುಕ್ಯ ವಂಶದ ಜಯಸಿಂಹರಾಜನ ಆಸ್ಥಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವಿದ್ದು, ಶೈವ, ಜೈನ ಆಚಾರ್ಯರು ಸಮೃದ್ಧ ಧಾರ್ಮಿಕಜೀವನಕ್ಕೂ ದಾರ್ಶನಿಕಸಾಹಿತ್ಯಕ್ಕೂ ಕಾರಣರಾಗಿದ್ದರು. ಅನ್ಯಮತಸಹಿಷ್ಣುತೆಯೊಂದಿಗೆ ವಿವಿಧ ಮತಧರ್ಮಗಳಲ್ಲಿ ಶ್ರದ್ಧೆಯಿದ್ದ ವ್ಯಕ್ತಿಗಳೂ ಹಲವಾರು ಜನರಿದ್ದು ಎಲ್ಲ ಮತದ ದೇವರುಗಳನ್ನೂ ಪುಜಿಸಿ ಗೌರವಿಸುತ್ತಿದ್ದ ನಿದರ್ಶನಗಳು ಹಲವಾರಿವೆ. ೧೧೨೯ರ ಶಾಸನದ ವಾಕ್ಯವೊಂದು ಇದಕ್ಕೆ ಉತ್ತಮ ನಿದರ್ಶನ: ಹರಿ-ಹರ-ಕಮಲಾಸನ-ವೀತರಾಗ-ಬೌದ್ಧಾಲಯಂಗಳಂದಿನ ವಸುಂಧರೆಗೆಸೆವ ಪಂಚಶರದಂತಿರೆ ಪಂಚಮಠಂಗಳೆಸೆವುವಾಪಟ್ಟಣದೊಳ್ ಎಂದು ಅದು ಬಳ್ಳಿಗಾವೆಯನ್ನು ವರ್ಣಿಸುತ್ತದೆ. ಹೊಯ್ಸಳರ ಆಶ್ರಯದಲ್ಲಿ ಈ ನೀತಿಗೆ ಹೆಚ್ಚಿನ ಪ್ರಾಧಾನ್ಯವಿತ್ತೆಂದು ತಿಳಿದುಬರುತ್ತದೆ. ಅವರ ಶಾಸನಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಧ್ಯಾನ ಶ್ಲೋಕ ಇದಕ್ಕೆ ನಿದರ್ಶನ. ಶಿವನೆಂಬ ಹೆಸರಿನಿಂದ ಶೈವರೂ, ಬ್ರಹ್ಮವೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ನೈಯಾಯಿಕರೂ ಅರ್ಹನೆಂದು ಜೈನರೂ ಕರ್ಮವೆಂದು ಮೀಮಾಂಸಕರೂ ಯಾರನ್ನು ಪುಜಿಸುವರೋ ಆ ಕೇಶವೇಶ ನಮ್ಮನ್ನು ರಕ್ಷಿಸಿಲೆಂಬುದು ಆ ಶ್ಲೋಕಾರ್ಥ. ಈ ತತ್ತ್ವದ ಅನುಷ್ಠಾನ ಎಷ್ಟುಮಟ್ಟಿಗೆ ಬಳಕೆಯಲ್ಲಿತ್ತೆಂಬುದನ್ನು ಸಮಕಾಲೀನ ಶಾಸನಗಳೂ ಸಾಹಿತ್ಯವೂ ತೋರಿಸುತ್ತವೆ. ಎಲ್ಲ ಧರ್ಮಗಳ ದೇವತೆಗಳಿಗೂ ಆಲಯಗಳನ್ನು ಕಟ್ಟಿ ದಾನದತ್ತಿಗಳನ್ನು ನೀಡಲಾಗಿತ್ತು. ಶೈವರಲ್ಲಿ ವೈದಿಕರು, ಲಕುಲೀಶ ಪಾಶುಪತ ಸಂಪ್ರದಾಯದವರು ಮತ್ತು ವೀರಶೈವರೆಂಬ ತ್ರಿವರ್ಗಗಳವರಿದ್ದರು. ವೈಷ್ಣವರಲ್ಲಿ ವಾಸುದೇವನ ಆರಾಧಕರಾದ ಭಾಗವತರು, ದಕ್ಷಿಣದೇಶದ ಆಳ್ವಾರುಗಳ ಪಂಥ ಮತ್ತು ಅದರಿಂದ ವಿಕಾಸಗೊಂಡ ರಾಮಾನುಜೀಯ ಶ್ರೀವೈಷ್ಣವಪಂಥ ಮತ್ತು ಹೊಯ್ಸಳಯುಗದ ಕೊನೆಯ ಭಾಗದಲ್ಲಿ ಮಧ್ವಮುನಿ ಸಂಚಾಲಿತ ವೈಷ್ಣವಪಂಥಗಳು ಪ್ರಧಾನವಾಗಿದ್ದುವು. ವಿಷ್ಣುವಿನ ವಿವಿಧ ಅವತಾರಗಳೂ ಸೂರ್ಯ, ಶಕ್ತಿ, ಸರಸ್ವತಿ, ಕಾರ್ತಿಕೇಯ, ಗಣಪತಿಗಳನ್ನು ಪುಜಿಸುತ್ತಿದ್ದ ಮತಪ್ರಭೇದಗಳೂ ರೂಢಿಯಲ್ಲಿದ್ದುವು. ಈ ಕಾಲದಲ್ಲಿ ಹಿಂದೂ ಧರ್ಮದ ಇಬ್ಬರು ಮಹಾನ್ ಆಚಾರ್ಯಪುರುಷರು ದಕ್ಷಿಣ ಕರ್ನಾಟಕದಲ್ಲಿ ಬಾಳಿ ತಮ್ಮ ಉಪದೇಶಾಮೃತದಿಂದ ಧಾರ್ಮಿಕ ಪ್ರವೃತ್ತಿಯ ಬೆಳೆವಣಿಗೆಗೆ ಕಾರಣರಾದರು. ತಮಿಳು ದೇಶದಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳು ಪ್ರಸಾರಮಾಡಿದ ತತ್ತ್ವಗಳನ್ನು ೧೧ನೆಯ ಶತಕದಲ್ಲಿ ನಾಥಮುನಿಯೂ ಆತನ ಮೊಮ್ಮಗ ಯಾಮುನಾಚಾರ್ಯರು ಜನಪ್ರಿಯಗೊಳಿಸಿದ್ದರು. ಅದೇ ಸಂಪ್ರದಾಯಕ್ಕೆ ಸೇರಿದ ರಾಮಾನುಜಾಚಾರ್ಯರು (೧೦೭೧-೧೧೩೭) ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಜನಿಸಿದರಾದರೂ ತಮ್ಮ ಜೀವನದ ಸಂಧಿಕಾಲದಲ್ಲಿ ಇವರು ಕರ್ಣಾಟಕದಲ್ಲಿ ಆಶ್ರಯ ಪಡೆದರು. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಪಂಥವನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಶೈವನಾಗಿದ್ದ ಚೋಳರಾಜನ ಹಿಂಸೆಗೊಳಗಾಗಿ ತಮಿಳುನಾಡಿನಿಂದ ಕರ್ನಾಟಕದ ಸಾಲಿಗ್ರಾಮ, ತೊಂಡನೂರು, ಮೇಲುಕೋಟೆಗಳಲ್ಲಿ ಬಹುಕಾಲ ನೆಲೆಸಿದ್ದರು. ಇವರು ತೊಂಡನೂರಿನಲ್ಲಿದ್ದಾಗ ಹೊಯ್ಸಳ ವಿಷ್ಣುವರ್ಧನ ಇವರ ಪ್ರಭಾವಕ್ಕೊಳಗಾದ. ರಾಮಾನುಜರು ಕರ್ನಾಟಕದಲ್ಲಿ ತಮ್ಮ ತತ್ತ್ವಗಳನ್ನು ಬೋಧಿಸಿ ವಿಶಿಷ್ಟಾದ್ವೈತ ಮತವನ್ನು ಇಲ್ಲೂ ನೆಲೆಗೊಳಿಸಿದರು. ಜಾತಿ ವೈಷಮ್ಯಗಳನ್ನು ಎದುರಿಸಿ ಎಲ್ಲ ಜಾತಿಗಳವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರಲ್ಲದೆ ಅವುಗಳ ನಿರ್ಮೂಲಕ್ಕೂ ಶ್ರಮಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಭಕ್ತಿಮಾರ್ಗವನ್ನು ಉತ್ತೇಜಿಸಿದರು. ಪ್ರಪತ್ತಿಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯವೆಂಬುದು ಇವರ ಬೋಧನೆ. ತಲಕಾಡು, ಬೇಲೂರು, ತೊಂಡನೂರು, ಮೇಲುಕೋಟೆ ಮತ್ತು ಗದಗಗಳಲ್ಲಿ ನಾರಾಯಣ ದೇಗುಲಗಳ ಸ್ಥಾಪನೆಯೂ ಇವರು ಕರ್ನಾಟಕದಲ್ಲಿ ಸಾಧಿಸಿದ ಕಾರ್ಯಗಳಲ್ಲೊಂದೆಂದು ಹೇಳಲಾಗಿದೆ. ಮುಂದಿನ ಶತಮಾನದಲ್ಲಿದ್ದ ಮಧ್ವಾಚಾರ್ಯರು (ಆನಂದತೀರ್ಥ, ಪೂರ್ಣಪ್ರಜ್ಞ-ಸು. ೧೨೩೮-೧೩೧೭) ಉಡುಪಿಯ ಬಳಿ ಪಾಜಕವೆಂಬಲ್ಲಿ ಜನಿಸಿ ಬಾಲ್ಯದಲ್ಲೇ ವೇದಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ಗುರುಗಳಾದ ಅಚ್ಯುತಪ್ರೇಕ್ಷರಿಂದ ಸನ್ಯಾಸ ಪಡೆದು ಅನಂತರ ಕಾಲದಲ್ಲಿ ವೈಷ್ಣವ ಅಥವಾ ದ್ವೈತಮತಸ್ಥಾಪಕರಾದರು. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದುದಲ್ಲದೆ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ತಮ್ಮ ಮತಪ್ರಸಾರ ಮಾಡಿದರು. ಈ ಧರ್ಮದ ಪ್ರಭಾವ ಉತ್ತರದಲ್ಲಿ ಬಂಗಾಲ ಗುಜರಾತುಗಳಿಗೂ ವ್ಯಾಪಿಸಿತ್ತು. ಎಂಟನೆಯ ಶತಮಾನದ ಶಂಕರಾಚಾರ್ಯರು, ಅನಂತರದ ರಾಮಾನುಜಾಚಾರ್ಯರು, ಮಧ್ವಾಚಾರ್ಯ, ಬಸವೇಶ್ವರ ಮುಂತಾದ ಮಹಾಪುರುಷರ ಉಪದೇಶದ ಫಲವಾಗಿ ಕರ್ನಾಟಕದ ಜನತೆಯಲ್ಲಿ ಕ್ರಾಂತಿಕಾರಿ ಸುಧಾರಣಾ ಮನೋಭಾವಗಳು ಬೆಳೆದುವಲ್ಲದೆ, ನೈತಿಕ, ಧಾರ್ಮಿಕ ಮತ್ತು ಸದಾಚಾರಯುಕ್ತ ಭಾವನೆಗಳು ಬೆಳೆದುವು. ಶಂಕರರು [[ಜ್ಞಾನಮಾರ್ಗ]] ಪ್ರತಿಪಾದಕರಾಗಿದ್ದರೆ ಉಳಿದ ಮೂವರೂ ಭಕ್ತಿಪಂಥದ ಪ್ರಸಾರಕರಾಗಿದ್ದರು. ರಾಮಾನುಜ, ಮಧ್ವರು ಸಂಪ್ರದಾಯವಾದಿಗಳಾಗಿದ್ದು ವೇದಶಾಸ್ತ್ರ ಪುರಾಣಗಳ ಮೂಲಕವೇ ಮೋಕ್ಷಸಾಧನೆಯ ಮಾರ್ಗ ತೋರಿಸಿದರೆ ಬಸವೇಶ್ವರರು ಸಾಮಾನ್ಯರಿಗೂ ಅರ್ಥವಾಗುವ ಆಡುನುಡಿಯಲ್ಲಿ ಕಾಯಕ, ಸತ್ಯ, ಸದಾಚಾರಗಳ ಉತ್ಕೃಷ್ಟತೆಯನ್ನು ಬೋಧಿಸಿದರು. ಮಧ್ವಾಚಾರ್ಯರ ಮುಖ್ಯಶಿಷ್ಯರೂ ಒರಿಸ್ಸರಾಜ್ಯದ ರಾಜಪ್ರತಿನಿಧಿಯೂ ಆಗಿದ್ದ, ಅನಂತರ ಸನ್ಯಾಸದೀಕ್ಷೆ ವಹಿಸಿದ ನರಹರಿತೀರ್ಥರು ಅನಂತರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾಬಲ್ಯಪಡೆದ ಹರಿದಾಸ ಸಂಪ್ರದಾಯದ ಅಸ್ತಿಭಾರವನ್ನು ನಿರ್ಮಿಸಿದರು. ಈ ರೀತಿಯಲ್ಲಿ ಈ ಮೂರು ಶತಕಗಳ ಕಾಲ ಕರ್ನಾಟಕದ ಮತ ಧರ್ಮಗಳ ಇತಿಹಾಸದಲ್ಲಿ ಬಹಳ ಮಹತ್ತ್ವಪೂರ್ಣಯುಗವಾಗಿತ್ತು. ಈ ಕಾಲದಲ್ಲಿ ಸಾಮಾಜಿಕ ಹಾಗೂ ಆರ್ಥಿಕರಂಗಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಕರ್ನಾಟಕದಾದ್ಯಂತ ಆರನೆಯ ಶತಮಾನದಿಂದ ರೂಢಿಯಲ್ಲಿದ್ದ ಆಚಾರ ವ್ಯವಹಾರಗಳು ಮುಂದುವರಿದುಕೊಂಡು ಬರುತ್ತಿದ್ದುವು. ಆದರೂ ರಾಜಕೀಯ ಮತ್ತು ಮತೀಯ ಕ್ಷೇತ್ರಗಳಲ್ಲುಂಟಾದ ಮಹತ್ತ್ವಪುರಿತ ಮಾರ್ಪಾಟುಗಳ ಪ್ರಭಾವ ಅಲ್ಲಲ್ಲಿ ಕಾಣಬರುತ್ತವೆ. ಕುಟುಂಬಜೀವನ ಸಾಮಾಜಿಕ ವ್ಯವಸ್ಥೆಯನ್ನನುಸರಿಸಿಕೊಂಡು ಹೋಗಬೇಕಾಗಿದ್ದುದರಿಂದ ಇಂಥ ಬದಲಾವಣೆಗಳು ಕಂಡುಬರುತ್ತವೆ. ಪಿತೃಪ್ರಧಾನ ಸಮಾಜಪದ್ಧತಿ ಬಳಕೆಯಲ್ಲಿದ್ದರೂ ಕುಟುಂಬದ ಇತರ ಸದಸ್ಯರು ತಮ್ಮ ಮತ ಮತ್ತು ವೃತ್ತಿಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದರು. ಒಂದೇ ಕುಟುಂಬದಲ್ಲಿ ಬೇರೆ ಬೇರೆ ಧರ್ಮಗಳ ಅನುಯಾಯಿಗಳಿದ್ದ ಪ್ರತ್ಯೇಕವೃತ್ತಿಗಳನ್ನನುಸರಿಸುತ್ತಿದ್ದ ವ್ಯಕ್ತಿಗಳಿದ್ದುದಕ್ಕೆ ಹಲವಾರು ನಿದರ್ಶನಗಳಿವೆ. ದೊರೆಗಳು ವರ್ಣಾಶ್ರಮ ಧರ್ಮಗಳ ರಕ್ಷಕರಾಗಿದ್ದರೆಂದು ಶಾಸನಗಳು ತಿಳಿಸುತ್ತವೆ. ಆದರೆ ಯುದ್ಧವಿದ್ಯಾಪರಿಣತರಾದ ಬ್ರಾಹ್ಮಣರ ಮತ್ತು ವೈಶ್ಯರ ಉಲ್ಲೇಖಗಳು ಕಂಡುಬರುತ್ತವೆ. ಮಧ್ಯಮವರ್ಗದವರಲ್ಲಿ ವ್ಯಾಪಾರಿಗಳಾದ ಶೆಟ್ಟಿ ಎಂಬ ವರ್ಗದವರು ಮುಖ್ಯರಾಗಿದ್ದರು. ಇವರಲ್ಲದೆ ವೀರಪಾಂಚಾಲರೆಂದು ಹೆಸರಾದ ಶಿಲ್ಪಕಾರರೂ ಅಕ್ಕಸಾಲಿಗ, ಬಡಗಿ, ಕಮ್ಮಾರ, ಕಂಚುಗಾರ, ಕುಂಬಾರ ಮುಂತಾದ ವೃತ್ತಿಗಾರರೂ ಸಮಾಜದ ಮುಖ್ಯ ವರ್ಗಗಳಲ್ಲಿದ್ದರು. ವೈವಾಹಿಕ ಪದ್ದತಿಗಳ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಮೇಲ್ಜಾತಿಗಳವರು ಹಿಂದೂ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಂತೆ ಕಂಡುಬರುತ್ತದೆ. ಶ್ರೀಮಂತ-ರಾಜಪುರುಷರಲ್ಲಿ ಬಹುಪತ್ನೀತ್ವ ರೂಢಿಯಲ್ಲಿದ್ದರೂ ಜನಸಾಮಾನ್ಯರಲ್ಲಿ ಏಕಪತ್ನೀತ್ವ ಆದರ್ಶವಾಗಿತ್ತು. ಮಹಿಳೆಯರಿಗೆ ಗೌರವಾದರಗಳು ಹಿಂದಿನಂತೆ ದೊರೆಯುತ್ತಿದ್ದು, ರಾಜಕಾರಣ, ವಿದ್ಯೆ ಮತ್ತು ಕಲೆಗಳಲ್ಲಿ ಅವರು ಪ್ರಾವಿಣ್ಯಗಳಿಸಿದ್ದರು. ವಿಷ್ಣುವರ್ಧನನ ರಾಣಿ ಶಾಂತಲೆ, ಸಾಮಂತ ಬರಮಯ್ಯನ ಪತ್ನಿ ಬಾಗನಬ್ಬೆ, ಕುಂಜೇಶ್ವರ ದೇವಾಲಯದ ನಿರ್ಮಾತೃ ಕುಂಜುನಂಬಿಶೆಟ್ಟಿಯ ಪುತ್ರಿಯೂ ಆ ದೇವಾಲಯದ ಮೇಲ್ವಿಚಾರಕಳೂ ಆದ ಘನಕುಮಾರಿ ಚಂದವ್ವೆ- ಇವರು ಇಂಥ ಕೆಲವರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅತ್ತಿಮಬ್ಬೆಯೊಬ್ಬ ಉಲ್ಲೇಖಾರ್ಹ ವ್ಯಕ್ತಿ. ಸಾಹಿತ್ಯಾಭಿರುಚಿಯಿಂದ ಆಕೆ ರನ್ನ ಕವಿಯ ಪೋಷಕಳೂ ಆಗಿದ್ದಳು. ಪೊನ್ನಕವಿಯ ಶಾಂತಿನಾಥಪುರಾಣದ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ವಿದ್ವಾಂಸರಿಗೆ ಹಂಚಿದ ಕೀರ್ತಿ ಆಕೆಯದು. ೧,೫೦೦ ಜೈನಬಸದಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸ್ಥಾಪಿಸಲು ವಿಗ್ರಹಗಳನ್ನೂ ಆಕೆ ದಾನ ಮಾಡಿದಳು. ದಾನಚಿಂತಾಮಣಿಯೆಂಬ ಬಿರುದು ಆಕೆಗೆ ಅನ್ವರ್ಥವಾದುದೇ. ಇಮ್ಮಡಿ ಜಯಸಿಂಹ ದೊರೆಯ ಅಕ್ಕ ಅಕ್ಕಾದೇವಿ ಪ್ರಾಂತ್ಯಾಧಿಕಾರಿಣಿಯಾಗಿದ್ದುದಲ್ಲದೆ ಯುದ್ಧರಂಗದಲ್ಲಿ ಶೌರ್ಯ ತೋರಿ ಅಮರಳಾದಳು. ಆಕೆಯ ಬಿರುದು ರಣಭೈರವೀ. ಬಸವೇಶ್ವರರ ಪ್ರಭಾವದಿಂದ ಸ್ತ್ರೀಯರಿಗೆ ಹೆಚ್ಚು ಅವಕಾಶ ದೊರಕಿತು. ಅವರ ಪತ್ನಿಯರಾದ ಗಂಗಾಂಬಿಕೆ ನೀಲಾಂಬಿಕೆಯೂ ಅಕ್ಕನಾದ ಅಕ್ಕನಾಗಮ್ಮನೂ ಶಿವಶರಣೆಯರಾದ ಅಕ್ಕಮಹಾದೇವಿ ಮುಕ್ತಾಯಕ್ಕರೂ ಕರ್ನಾಟಕದ ನಾರೀಮಣಿಗಳಾಗಿ ಶೋಭಿಸಿದರು. ೩ನೆಯ ಭಿಲ್ಲಮನ ಬಾಲ್ಯದಲ್ಲಿ ಯಾದವವಂಶದ ರಾಣಿ ಲಚ್ಚಿಯವ್ವ ರಾಜಪ್ರತಿನಿಧಿಯಾಗಿದ್ದು ಉತ್ತಮ ಆಡಳಿತ ನಡೆಸಿದಳು. ಆ ಕಾಲದ ಸಾಹಿತ್ಯದ ಬೆಳೆವಣಿಗೆ ಗಮನಾರ್ಹವಾದದ್ದು. ಸಂಸ್ಕೃತ ಕನ್ನಡ ಸಾಹಿತ್ಯಗಳು ಏಕಮುಖವಾಗಿ ಬೆಳೆದರೂ ಜನಸಾಮಾನ್ಯರ ಭಾಷೆಯಾಗಿ ಬಹುಮುಖವಾಗಿ ವಿಕಸಿಸುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದುದು ನ್ಯಾಯವೇ. ಕಲ್ಯಾಣ ಚಾಳುಕ್ಯರ ಆಶ್ರಯದಲ್ಲಿ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕೀರ್ತಿವೆತ್ತ ವಾದಿರಾಜ, ಬಿಲ್ಹಣ, ವಿಜ್ಞಾನೇಶ್ವರರಂಥ ಪ್ರಭೃತಿಗಳಿದ್ದರು. ಈ ವಂಶದ ಜಗದೇಕಮಲ್ಲನ ಆಸ್ಥಾನದಲ್ಲಿ ವಾದಿರಾಜನಿದ್ದ. ಆತ ಸತ್ತರ್ಕ ಷಣ್ಮುಖ, ಸ್ಯಾದ್ವಾದ ವಿದ್ಯಾಪತಿ, ಜಗದೇಕಮಲ್ಲವಾದಿ ಎಂಬ ಬಿರುದುಗಳನ್ನು ಪಡೆದಿದ್ದುದಲ್ಲದೆ ಸಮಕಾಲೀನ ಮತ್ತು ಅನಂತರಕಾಲದ ಶಾಸನಗಳಲ್ಲೂ ವಿಶೇಷವಾಗಿ ಕೀರ್ತಿತನಾಗಿದ್ದಾನೆ. ಆತನ ಹಲವಾರು ಕೃತಿಗಳ ಪೈಕಿ ಯಶೋಧರಚರಿತ, ಪಾಶರ್ವ್‌ನಾಥಚರಿತ, ನ್ಯಾಯವಿನಿಶ್ಚಯ ಟೀಕಾ, ಪ್ರಮಾಣ ನಿರ್ಣಯ- ಇವು ಮುಖ್ಯವಾದವು. ಇವುಗಳಲ್ಲಿ ನ್ಯಾಯ ವಿನಿಶ್ಚಯ ಟೀಕಾ ಆತನ ಆಳವಾದ ಪಾಂಡಿತ್ಯಕ್ಕೆ ಸಾಕ್ಷಿ ಮತ್ತು ಭಾರತೀಯ ದಾರ್ಶನಿಕ ಸಾಹಿತ್ಯದಲ್ಲೊಂದು ಅಪೂರ್ವಗ್ರಂಥ. ಬಳ್ಳಿಗಾವೆಯ ಲಕುಲೀಶ ಪಂಡಿತನೆಂಬ ಶೈವಗುರು ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದು ೧೦೩೬ರ ಶಾಸನವೊಂದರಲ್ಲಿ ಹೇಳಲಾಗಿದೆ. ಜಗದೇಕಮಲ್ಲನ ಆಸ್ಥಾನದಲ್ಲಿದ್ದ ಎರಡನೆಯ ನಾಗವರ್ಮ ಸುಪ್ರಸಿದ್ಧ; ಕನ್ನಡ ಮತ್ತು ಸಂಸ್ಕೃತ ಕವಿ. ಆತ ರಚಿಸಿದ ಕೋಶಗ್ರಂಥವೀಗ ಉಪಲಬ್ಧವಿಲ್ಲದಿದ್ದರೂ ಇತರ ಕೃತಿಗಳಲ್ಲಿ ಉದ್ಧೃತವಾದ ಕೆಲವು ಭಾಗಗಳು ದೊರಕಿವೆ. ಶಾಕಟಾಯನ ವ್ಯಾಕರಣವನ್ನೊಳಗೊಂಡ ರೂಪಸಿದ್ಧಿ ಗ್ರಂಥಕಾರ ದಯಾಪಾಲ ಈ ಕಾಲದ ಮತ್ತೊಬ್ಬ ಕವಿ. ೬ನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದು ಐತಿಹಾಸಿಕ ಕಾವ್ಯಗಳನ್ನು ರಚಿಸಿದವರಲ್ಲಿ ಪ್ರಮುಖ ಬಿಲ್ಹಣ. ಆತ ತನ್ನ ಆಶ್ರಯದಾತನ ಜೀವನ ಚರಿತ್ರೆಯನ್ನು ತಿಳಿಸುವ ವಿಕ್ರಮಾಂಕದೇವಚರಿತ ಮತ್ತು ಶೃಂಗಾರರಸಭರಿತವಾದ ಚಾರಪಂಚಾಶಿಕಾ ಅಥವಾ ಬಿಲ್ಹಣ ಕಾವ್ಯ- ಇವುಗಳ ಕರ್ತೃ. ಅದೇ ಕಾಲದ ವಿಜ್ಞಾನೇಶ್ವರನ ಮಿತಾಕ್ಷರ ಗ್ರಂಥ ಧರ್ಮಶಾಸ್ತ್ರಗಳ ಮತ್ತು ಯಾಜ್ಞವಲ್ಕ್ಯ ಸ್ಮೃತಿಯ ಸಾರಸಂಗ್ರಹವಾಗಿದ್ದು, ಅನಂತರ ಕಾಲದ ಅನೇಕ ವ್ಯಾಖ್ಯಾನ ವಿವರಗಳಿಗೆ ಮೂಲವಾಗಿತ್ತಲ್ಲದೆ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಮುಖ ಪರಾಮರ್ಶನ ಗ್ರಂಥವಾಗಿತ್ತು. ೩ನೆಯ ಸೋಮೇಶ್ವರನ ಕೃತಿಯೆಂದು ಹೇಳಲಾದ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ವಿಶ್ವಕೋಶ ಸದೃಶ ಮಹದ್ಗ್ರಂಥ. ಇದು ಆತನ ಆಸ್ಥಾನದಲ್ಲಿದ್ದ ವಿದ್ವಾಂಸರೆಲ್ಲ ಸೇರಿ ಆತನ ನೇತೃತ್ವದಲ್ಲಿ ಸೃಷ್ಟಿಸಿದ್ದಿರಬಹುದು. ಇವಲ್ಲದೆ ಇನ್ನೂ ಹಲವಾರು ಕೃತಿಗಳು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದುವು. ಹೊಯ್ಸಳ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯದ ಕೆಲವು ಗಮನಾರ್ಹ ಕೃತಿಗಳು ರಚಿತವಾದುವು. ರಾಮಾನುಜ, ಮಧ್ವ ಮತ್ತು ಅವರ ಶಿಷ್ಯಸಮುದಾಯದ ಅನೇಕ ಕೃತಿಗಳು ಶ್ರೀವೈಷ್ಣವ ಮತ್ತು ವೈಷ್ಣವ ತತ್ತ್ವಗಳನ್ನು ನಿರೂಪಿಸುತ್ತವೆ. ರಾಮಾನುಜರು ಭಗವದಾರಾಧನ ಕ್ರಮ, ಗದ್ಯತ್ರಯವೆಂಬ ಆಚಾರ ನಿತ್ಯಕರ್ಮಗಳಿಗೆ ಸಂಬಂಧಿಸಿದ ಕೃತಿಗಳನ್ನೂ ಬ್ರಹ್ಮ ಸೂತ್ರವನ್ನೂ ಪವಿತ್ರ ಶ್ರೀ ಭಾಷ್ಯವನ್ನೂ ಗೀತಾಭಾಷ್ಯವನ್ನೂ ವೇದಾಂತಸಂಗ್ರಹವೆಂಬ ಉಪನಿಷದ್ವಾಖ್ಯಾನವನ್ನೂ ವೇದಾಂತ ಸಾರ ಮತ್ತು ವೇದಾಂತ ದೀಪಿಕಾ ಎಂಬ ಗ್ರಂಥಗಳನ್ನೂ ರಚಿಸಿದರು. ಇವಲ್ಲದೆ ವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಹಲವಾರು ಕೃತಿಗಳು ಅವರ ಶಿಷ್ಯರಿಂದ ನಿರ್ಮಿತವಾದುವು. ಈ ಪರಂಪರೆಯ ಕೊನೆಯಲ್ಲಿ, ವಿಜಯನಗರ ಕಾಲದಲ್ಲಿ, ವೇದಾಂತದೇಶಿಕರ ಗ್ರಂಥಗಳು ಬಂದುವು. ಮಧ್ವಾಚಾರ್ಯರ ಋಗ್ಭಾಷ್ಯ, ಸದಾಚಾರಸ್ಮೃತಿ, ತಂತ್ರಸಾರ, ಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳು ವೇದಸಾಹಿತ್ಯ ಮತ್ತು ಆಚಾರಗಳಿಗೆ ಸಂಬಂಧಿಸಿದ್ದರೆ, ಬ್ರಹ್ಮ ಸೂತ್ರಗಳ ಮೇಲಣ ನಾಲ್ಕು ಗ್ರಂಥಗಳು, ಗೀತೆಯ ಮೇಲಣ ಎರಡು, ಉಪನಿಷತ್ತುಗಳ ವ್ಯಾಖ್ಯಾನ- ಇವು ದಾರ್ಶನಿಕ ಸಾಹಿತ್ಯಕ್ಕೆ ಸೇರುತ್ತವೆ. ಅವರ ಭಾರತ ಮತ್ತು ಭಾಗವತ ಸಂಗ್ರಹಗಳು ಉತ್ತಮ ಪೌರಾಣಿಕ ಸಾಹಿತ್ಯ. ಕರ್ಮನಿರ್ಣಯ ಮತ್ತು ಖಂಡನತ್ರಯಗಳು ಸ್ವಮತ ಸಮರ್ಥನೆ ಮತ್ತು ಇತರ ಮತಾಚಾರ್ಯರ ಸಿದ್ಧಾಂತಗಳ ಖಂಡನೆಗೆ ಮೀಸಲಾಗಿವೆ. ಇವರ ಶಿಷ್ಯವರ್ಗಕ್ಕೆ ಸೇರಿದ ತ್ರಿವಿಕ್ರಮಪಂಡಿತ, ನಾರಾಯಣಪಂಡಿತ, ಪದ್ಮನಾಭತೀರ್ಥ ಮತ್ತು ನರಹರಿತೀರ್ಥರ ಅನೇಕ ಕೃತಿಗಳು ತತ್ತ್ವಶಾಸ್ತ್ರ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳು. ಈ ಇಬ್ಬರು ಮಹಾನ್ ಆಚಾರ್ಯರ ಮತ್ತು ಅವರ ಶಿಷ್ಯಸಮೂಹದ ಅವಿರತ ಚಟುವಟಿಕೆಗಳಿಂದ ಜಾಗೃತರಾದ ಅನೇಕ ಪ್ರಸಿದ್ಧ ಅದ್ವೈತ ಗ್ರಂಥಕಾರರು ಕಾಣಬರುತ್ತಾರೆ. ಆನಂದಬೋಧಭಟ್ಟಾಚಾರ್ಯ, ವಾದೀಂದ್ರ, ಭುವನಸುಂದರಸೂರಿ ಮತ್ತು ಅಮಲಾನಂದ ವ್ಯಾಸಾಶ್ರಯರು ಇವರಲ್ಲಿ ಮುಖ್ಯರು. ಹೊಯ್ಸಳಯುಗದ ಅಂತ್ಯದಲ್ಲಿ ಬಾಳಿದ, ಅನಂತರ ವಿಜಯನಗರದ ಸ್ಥಾಪಕರೆಂದು ಹೆಸರಾದ, ವಿದ್ಯಾರಣ್ಯ-ಮಾಧವರು ಅದ್ವೈತ ಸಿದ್ಧಾಂತದ ಮಹಾಪುರುಷರಲ್ಲೊಬ್ಬರು. ಸಂಸ್ಕೃತಸಾಹಿತ್ಯಕ್ಕೆ ಸೇವೆ ಮಾಡಿದ ಜೈನ ವಿದ್ವಾಂಸರಲ್ಲಿ ಸಾರಚತುಷ್ಟಯದ ವ್ಯಾಖ್ಯಾನಕಾರ ಬಾಲಚಂದ್ರ, ಗುರುಪಂಚ ಸ್ಮೃತಿಯ ಕರ್ತೃ ರಾಮಚಂದ್ರ ಮಾಲಾಧಾರಿ ಮುಖ್ಯರು. ಹೊಯ್ಸಳ ರಾಜ್ಯ ಭಾಗಗಳಲ್ಲಿದ್ದ ಪಾಲ್ಕುರಿಕೆ ಸೂರಣ್ಣ, ಗುರು ಲಿಂಗಾರ್ಯ, ಬೊಬ್ಬೂರು ಸಂಗಣ, ಮಲ್ಲಿನಾಥ, ಚೆನ್ನರಾಮ ಮುಂತಾದವರು ಪ್ರಮುಖ ಶೈವಲೇಖಕರು. ಈ ಲೌಕಿಕ ಸಾಹಿತ್ಯರಂಗದಲ್ಲಿ ಗಮನಾರ್ಹವಾದುದು ಹೊಯ್ಸಳರ ಆಶ್ರಿತರಾಗಿದ್ದ ವಿದ್ಯಾಚಕ್ರವರ್ತಿಗಳೆಂಬ ಬಿರುದಿದ್ದ ಕವಿಗಳ ಮನೆತನ. ೧ನೆಯ ವಿದ್ಯಾ ಚಕ್ರವರ್ತಿ ಎರಡನೆಯ ಬಲ್ಲಾಳನ ಆಸ್ಥಾನದಲ್ಲಿದ್ದ. ಅವನ ಮೊಮ್ಮಗ ೨ನೆಯ ವಿದ್ಯಾಚಕ್ರವರ್ತಿ, ಗದ್ಯಕರ್ಣಾಮೃತದ ಕರ್ತೃ, ೨ನೆಯ ನರಸಿಂಹನ ಆಸ್ಥಾನಿಕ. ಅವನ ಮೊಮ್ಮಗ ಮೂರನೆಯ ವಿದ್ಯಾ ಚಕ್ರವರ್ತಿ ರುಕ್ಮಿಣೀ ಕಲ್ಯಾಣವೆಂಬ ಮಹಾಕಾವ್ಯದ ಕರ್ತೃ; ಕಾವ್ಯಪ್ರಕಾಶಕ್ಕೂ ಅಲಂಕಾರಸರ್ವಸ್ವಕ್ಕೂ ವ್ಯಾಖ್ಯಾನಕಾರ. ಈ ರೀತಿ ಈ ಯುಗದಲ್ಲಿ ಸಂಸ್ಕೃತಸಾಹಿತ್ಯ ಸಂಪದ್ಯುಕ್ತವಾಗಿಯೂ ಚೈತನ್ಯಪೂರ್ಣವಾಗಿಯೂ ಬೆಳೆಯಿತು. ಕಲ್ಯಾಣ ಚಾಳುಕ್ಯ ಸಾಮ್ರಾಜ್ಯಕಾಲದ ವೇಳೆಗೆ ಕನ್ನಡಸಾಹಿತ್ಯ ಪ್ರಗತಿ ಸಾಧಿಸಿತ್ತು. ಕನ್ನಡದ ಆದಿಕವಿ ಪಂಪನ ಪ್ರಭಾವ ಈ ಕಾಲದ ಸಾಹಿತಿಗಳ ಮೇಲೆ ಅಮಿತವಾಗಿತ್ತು. ಚಾಳುಕ್ಯರ ಆಶ್ರಿತರಾಗಿದ್ದ ಕನ್ನಡ ಕವಿಗಳಲ್ಲಿ ಮೊದಲಿಗನೆಂದರೆ ಕವಿಚಕ್ರವರ್ತಿ, ಕವಿರತ್ನ ಎಂದು ಪ್ರಸಿದ್ಧನಾದ ರನ್ನ. ಮುಧೋಳದಲ್ಲಿ ಜನಿಸಿ ಅಜಿತಸೇನರ ಬಳಿ ಶಿಕ್ಷಣ ಪಡೆದ ರನ್ನ ಚಾವುಂಡರಾಯ ಮತ್ತು ಅತ್ತಿಮಬ್ಬೆ ಇವರ ಕೃಪಾಪೋಷಿತನಾಗಿ ಕೊನೆಗೆ ಸತ್ಯಾಶ್ರಯದ ಬೆಡಂಗನ ಆಶ್ರಯ ಪಡೆದ. ರನ್ನನ ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ ಮತ್ತು ರನ್ನ ಕಂದ- ಈ ಮೂರು ಕೃತಿಗಳು ಲಭ್ಯವಾಗಿವೆ. ರನ್ನನ ಸಮಕಾಲೀನನಾದ ಒಂದನೆಯ ನಾಗವರ್ಮ ಛಂದೋಂಬುಧಿ ಮತ್ತು ಕರ್ಣಾಟಕ ಕಾದಂಬರಿಗಳ ಕರ್ತೃ. ಅನಂತರಕಾಲದ ಎರಡನೆಯ ಜಯಸಿಂಹನ ಆಸ್ಥಾನದಲ್ಲಿದ್ದ ೨ನೆಯ ಚಾವುಂಡರಾಯ ಲೋಕೋಪಕಾರವೆಂಬ ಕೋಶಗ್ರಂಥ ರಚಿಸಿದ. ಆ ಕಾಲದ ಚಂದ್ರರಾಜ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಮದನತಿಲಕವೆಂಬ ಕೃತಿಯ ನಿರ್ಮಾಪಕ. ಜೈನಕವಿ ಶ್ರೀಧರಾಚಾರ್ಯ ಸೋಮೇಶ್ವರ ಒಂದನೆಯ ಆಹವಮಲ್ಲನ ಪೋಷಣೆಯಲ್ಲಿ ಜಾತಕತಿಲಕವೆಂಬ ಜ್ಯೋತಿಷಕಾವ್ಯ ರಚಿಸಿದ. ಚಾಳುಕ್ಯ ಯುವರಾಜ ಕೀರ್ತಿವರ್ಮನ (ವಿಕ್ರಮಾದಿತ್ಯನ ಸೋದರ) ಗೋವೈದ್ಯವೆಂಬ ಪಶುವೈದ್ಯಗ್ರಂಥ ಉಪಯುಕ್ತ ಕೃತಿ. ದುರ್ಗಸಿಂಹನ ಪಂಚತಂತ್ರ ಸಂಸ್ಕೃತ ಪಂಚತಂತ್ರದ ಆಧಾರದ ಮೇಲೆ ರಚಿಸಿದ ನೀತಿಗ್ರಂಥ. ಬನವಾಸಿಯ ಅಧಿಕಾರಿ ಲಕ್ಷ್ಮಣರಾಜನ ಆಶ್ರಿತನಾದ ಶಾಂತಿನಾಥನ ಚಂಪುಕಾವ್ಯ ಸುಕುಮಾರಚರಿತೆ ಪಂಪನ ಪ್ರಭಾವವನ್ನು ಪ್ರದರ್ಶಿಸಿದರೂ ಶಕ್ತಿಯುತವಾದ ಉತ್ತಮ ಕೃತಿ. ಕಲ್ಯಾಣ ಚಾಳುಕ್ಯರ ಕೊನೆಗಾಲ ಮತ್ತು ಕಳಚುರಿಗಳ ಕಾಲವನ್ನು ಕರ್ನಾಟಕದ ವಚನ ಸಾಹಿತ್ಯಯುಗವೆಂದು ಹೇಳಬಹುದು. ವಚನಕಾರರಲ್ಲಿ ಮೊದಲಿಗನಾದ ದೇವರದಾಸಿಮಯ್ಯ (ಸು.೧೦೪೦) ನೇಕಾರ. ರಾಣಿ ಸುಗ್ಗಲೆಯನ್ನು ಶಿಷ್ಯಳಾಗಿ ಹೊಂದಿದ್ದ ಇವನ ವಚನಗಳು ಸರಳವೂ ಕಾವ್ಯಮಯವೂ ಆಗಿವೆ. ಬಸವೇಶ್ವರರು ವಚನಕಾರರಲ್ಲಿ ಅತ್ಯುನ್ನತಸ್ಥಾನ ಗಳಿಸಿದ್ದಾರೆ. ದೈಹಿಕಶ್ರಮ, ಸತ್ಯ, ಜಾತ್ಯಂಧತೆಯ ಖಂಡನೆ, ಪ್ರಾಣಿದಯೆ, ಸರ್ವಸಮತೆಗಳನ್ನು ಬೋಧಿಸಿದ ಇವರ ವಚನಸಾಹಿತ್ಯ ಭಾರತೀಯ ಸಾಹಿತ್ಯಕ್ಕೆ, ಧಾರ್ಮಿಕ ಸಿರಿಗೆ ಕರ್ನಾಟಕದ ಅನುಪಮ ಕೊಡುಗೆ. ಅನಂತರದ ವಚನಕಾರರಲ್ಲಿ ಅಲ್ಲಮಪ್ರಭು, ಚೆನ್ನಬಸವ, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗ ಚೌಡಯ್ಯ, ಉರಿಲಿಂಗದೇವ, ಗಜೇಶ ಮಸಣಯ್ಯ ಮೊದಲಾದವರು ಸ್ಮರಣೀಯರು. ವಚನಗಳನ್ನು ರಚಿಸಿದ ಸ್ತ್ರೀಯರಲ್ಲಿ ಅಗ್ರಸ್ಥಾನ ಅಕ್ಕಮಹಾದೇವಿಗೆ ಸಲ್ಲತಕ್ಕದ್ದು. ಈಕೆಯ ವಚನಗಳು ಭಾವಗೀತೆಗಳಂತಿವೆ. ಮುಕ್ತಾಯಕ್ಕ, ನೀಲಮ್ಮ ಮುಂತಾದವರೂ ಈ ಕ್ಷೇತ್ರದಲ್ಲಿ ಉನ್ನತವರ್ಗದ ವ್ಯಕ್ತಿಗಳು. ವಚನ ಸಾಹಿತ್ಯ ಕನ್ನಡ ಭಾಷಾಸಿರಿಯನ್ನು ಸುವ್ಯಕ್ತಪಡಿಸಿ ಹೊಸಜೀವನದ ಹೆದ್ದಾರಿ ನಿರ್ಮಿಸಿತು. ಕಲ್ಯಾಣ ಚಾಳುಕ್ಯಯುಗದ ಇತರ ಕೃತಿಗಳಲ್ಲಿ ನಯಸೇನನ ಧರ್ಮಾಮೃತ ಗಮನಾರ್ಹ. ೨ನೆಯ ನಾಗವರ್ಮ ಕವಿ ಜನ್ನನ ಗುರು. ಅಭಿನವ ಶರ್ವವರ್ಮನೆಂಬ ಬಿರುದಿದ್ದ ಈತನ ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಅಭಿಧಾನ ವಸ್ತುಕೋಶ- ಈ ಮೂರು ಕೃತಿಗಳು ದೊರಕಿವೆ. ಬ್ರಹ್ಮಶಿವನ ಕೃತಿಯಾದ ಸಮಯ ಪರೀಕ್ಷೆ ವಿವಿಧ ಮತ ತತ್ತ್ವಗಳನ್ನು ಪರಿಶೀಲಿಸುತ್ತದೆ. ಹೊಯ್ಸಳರ ಕಾಲದಲ್ಲಿ ಒಂದನೆಯ ಬಲ್ಲಾಳನ ಆಸ್ಥಾನ ಕವಿಯಾದ ನಾಗಚಂದ್ರ ಪಂಪನಿಂದ ಪ್ರಭಾವಿತನಾಗಿ, ಅಭಿನವ ಪಂಪನೆಂದು ಹೇಳಿಕೊಂಡಿದ್ದಾನೆ. ಪಂಪರಾಮಾಯಣವೆಂಬ ಕೀರ್ತಿ ಪಡೆದಿರುವ ರಾಮಚಂದ್ರ ಚರಿತಪುರಾಣ ಮತ್ತು ಮಲ್ಲಿನಾಥಪುರಾಣ ಇವನ ಕೃತಿಗಳು. ಇವನ ಮತ್ತು ಸಮಕಾಲೀನಳಾದ ಕಂತಿಯ ನಡುವೆ ನಡೆದ ಸಮಸ್ಯಾಪುರಾಣ ಪರೀಕ್ಷೆ ಕಂತಿಹಂಪನ ಸಮಸ್ಯೆಗಳೆಂದು ಹೆಸರಾಗಿದೆ. ವಿಷ್ಣುವರ್ಧನನ ಆಸ್ಥಾನಕವಿ ರಾಜಾದಿತ್ಯ ಗಣಿತದಲ್ಲಿ ಪಾರಂಗತನಾಗಿದ್ದು, ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿಗಳೆಂಬ ಕೃತಿಗಳನ್ನು ಕಾವ್ಯರೂಪದಲ್ಲಿ ನಿರ್ಮಿಸಿದ. ಜನ್ನನ ತಂದೆ ಸುಮನೋಬಾಣ ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದು ಕೆಲವು ಕೃತಿಗಳನ್ನು ನಿರ್ಮಿಸಿದ. ಕೀತಿವರ್ಮನ ಗೋವೈದ್ಯದ ಅನಂತರ ರಚಿತವಾದ, ಜಗದ್ದಳ ಸೋಮನಾಥನ ಕರ್ಣಾಟಕ ಕಲ್ಯಾಣಕಾರಕವೆಂಬ ವೈದ್ಯಗ್ರಂಥದ ಪರಿಷ್ಕರಣವನ್ನು ಸುಮನೋಬಾಣ ಮಾಡಿದನೆಂದು ಹೇಳಲಾಗಿದೆ. ಆ ಕಾಲದ ಹರಿಹರನ ಗಿರಿಜಾಕಲ್ಯಾಣ ಕನ್ನಡ ಮಹಾಕಾವ್ಯಗಳಲ್ಲೊಂದಾಗಿದೆ. ರಗಳೆಯೆಂಬ ಪದ್ಯಜಾತಿ ಕನ್ನಡ ಸಾಹಿತ್ಯದ ಸುಪ್ರಸಿದ್ಧ ರೀತಿಯಾಗಿದ್ದು, ಈ ರೀತಿಗೆ ಈತನ ಕೊಡುಗೆ ಅಮೋಘವಾಗಿದೆ. ಭಕ್ತಿಪ್ರಚೋದಕವಾದ ನೂರಕ್ಕೂ ಹೆಚ್ಚಿನ ಹರಿಹರನ ರಗಳೆಗಳು ಶಿವಭಕ್ತರ ಕಥಾನಕಗಳು. ಅವನ ಸೋದರಳಿಯ ರಾಘವಾಂಕ. ಈತ ಕನ್ನಡದಲ್ಲಿ ಷಟ್ಪದೀಕಾವ್ಯ ಪ್ರವರ್ತಕ. ಹರಿಹರನ ಪ್ರಭಾವಕ್ಕೊಳಗಾದ ಈತನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ, ವೀರೇಶ ಚರಿತೆ, ಶರಭಸಾಹಿತ್ಯ ಈ ಕೃತಿಗಳು ಲಭ್ಯವಾಗಿವೆ. ಸಮಕಾಲೀನನೂ ಬೇಲೂರು ಕೆರೆಯ ನಿರ್ಮಾತನೂ ಆದ ಕೆರೆಯ ಪದ್ಮರಸ ಹರಿಹರನ ಅನುಸರಣೆ ಮಾಡಿ ರಗಳೆಯಲ್ಲಿ ದೀಕ್ಷಾಬೋಧೆಯನ್ನು ರಚಿಸಿದ. ಎರಡನೆಯ ಬಲ್ಲಾಳನ ಮಂತ್ರಿ ಬೂಚಿರಾಜ ಸಾಹಿತ್ಯಪ್ರಿಯ ಮತ್ತು ಸ್ವತಃ ಸಾಹಸಿ. ಈ ಕಾಲದ ಶಾಸನ ಕವಿಗಳಲ್ಲಿ ದೇವಪ್ರಿಯ, ವಿರೂಪಾಕ್ಷಪಂಡಿತ, ಕಲ್ಲಯ್ಯ, ಮಲೆಯ ಮುಂತಾದವರು ಮುಖ್ಯರು. ಮೊತ್ತಮೊದಲಿಗೆ ಬ್ರಾಹ್ಮಣ ಕವಿಗಳು ಕನ್ನಡ ಕೃತಿ ರಚನೆಗಿಳಿದಿದ್ದ ಕಾಲದಲ್ಲಿ ರುದ್ರಭಟ್ಟನ ಜಗನ್ನಾಥವಿಜಯ ರಚಿತವಾಯಿತು. ಇದೇ ಕಾಲದ ನೇಮಿಚಂದ್ರನ ನೇಮಿನಾಥಪುರಾಣ ಅಪೂರ್ಣಕೃತಿ. ಲೀಲಾವತಿ ಈತನ ಇನ್ನೊಂದು ಕೃತಿ. ವರ್ಧಮಾನಪುರಾಣವನ್ನು ಆಚಣ್ಣ ಕವಿ ಬರೆದ. ಈ ಕಾಲದ ಪ್ರಸಿದ್ಧ ಕವಿಯಾದ, ಕವಿಚಕ್ರವರ್ತಿಯೆನಿಸಿಕೊಂಡ ಜನ್ನನ ಅಮರಕೃತಿ ಯಶೋಧರ ಚರಿತೆ. ಅನಂತನಾಥಪುರಾಣ ಈತನ ಇನ್ನೊಂದು ಕೊಡುಗೆ. ಈತ ಅನೇಕ ಕಾವ್ಯಮಯ ಶಾಸನಗಳ ರಚಕ. ೨ನೆಯ ನರಸಿಂಹನ ಸೇನಾನಿ ಪೋಲಾಳ್ವ ದಂಡನಾಥ ಹರಿಹರದಲ್ಲಿ ಹರಿಹರೇಶ್ವರ ದೇವಾಲಯದ ನಿರ್ಮಾತೃವೂ ಹೌದು; ಹರಚಾರಿತ್ರದ ಕರ್ತೃವೂ ಹೌದು. ಸೋಮೇಶ್ವರನ ಆಶ್ರಯದಲ್ಲಿ ಜನ್ನನ ತಂಗಿಯ ಗಂಡ ಮಲ್ಲಿಕಾರ್ಜುನ ಹೊಯ್ಸಳವಂಶದ ಚಾರಿತ್ರಿಕ ಸಂಗತಿಗಳನ್ನರುಹುವ ಸೂಕ್ತಿಸುಧಾರ್ಣವವನ್ನು ರಚಿಸಿದ. ಈ ಕವಿಯ ಮಗನೂ ಕನ್ನಡದ ಉಚ್ಚ ವೈಯಾಕರಣೆಯೂ ಆದ ಕೇಶಿರಾಜನ ವಿದ್ವತ್ಪೂರ್ಣ ಶಬ್ದಮಣಿದರ್ಪಣದ ಅಧ್ಯಯನ ಮಾಡದವರ ಜ್ಞಾನ ಅಪೂರ್ಣವೆಂದು ಭಾವಿಸಲಾಗಿದೆ. ಸಂಸ್ಕೃತದ ಹಿಡಿತದಿಂದ ಕನ್ನಡವನ್ನು ತಪ್ಪಿಸುವ ಹೊಸಹಾದಿಯ ತೀವ್ರವಾದಿ ಆಂಡಯ್ಯನ ಕಬ್ಬಿಗರ ಕಾವ್ಯ ಈ ಕಾಲದ್ದು. ಈ ಕಾಲದ ಅನೇಕ ಶಾಸನಗಳು ಪ್ರೌಢಕಾವ್ಯ ಶೈಲಿಯಲ್ಲಿ ರಚಿಸಲ್ಪಟ್ಟಿವೆ. ಒಟ್ಟಿನಲ್ಲಿ ಈ ಕಾಲದ ಕನ್ನಡ ಸಾಹಿತ್ಯದಲ್ಲಿ ಸರ್ವತೋಮುಖ ಬೆಳೆವಣಿಗೆ ಕಂಡುಬರುತ್ತದೆ. ==ಮಧ್ಯಯುಗದ ಇತಿಹಾಸ== [[File:Belur4.jpg|thumb|250px|ಬೇಲೂರಿನಲ್ಲಿ ಹೊಯ್ಸಳ ಸಾಮ್ರಾಜ್ಯದ ವಾಸ್ತುಕಲೆ]] ===ಚಾಲುಕ್ಯರು|ರಾಷ್ಟ್ರಕೂಟರು|ಪಶ್ಚಿಮ ಚಾಲುಕ್ಯರು|ಹೊಯ್ಸಳ|ಪಶ್ಚಿಮ ಗಂಗರು|ಸಾಮ್ರಾಜ್ಯ=== ನಂತರ ದೊಡ್ಡ ವಿಜಯನಗರ ಸಾರ್ವಭೌಮ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದವು. ಇದರಲ್ಲಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ರಾಜಮನೆತನ ಹಾಗು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯ ಸೇರಿವೆ. ಇವುಗಳ ವೈಭವದಿಂದ ಕೂಡಿದ ರಾಜಧಾನಿಗಳು ಆಧುನಿಕ ಕರ್ನಾಟಕ ಪ್ರದೇಶದಲ್ಲಿವೆ ಹಾಗು ಇವರು ಕನ್ನಡ ಭಾಷೆ ಹಾಗು ಸಾಹಿತ್ಯವನ್ನು ಪೋಷಿಸಿದರು.<ref name="ex">Considerable number of their records are in ಕನ್ನಡ (Kamath 2001, p67, p73, pp88-89, p114)</ref><ref name="natural">7th ಶತಮಾನ ಬಾದಾಮಿ ಚಾಲುಕ್ಯ inscriptions call ಕನ್ನಡ the natural ಭಾಷೆ (Thapar 2003, p345)</ref><ref name="earlylit1">Altekar (1934), pp411–413</ref><ref name="early2">Even royalty of the Rashtrakuta ಸಾಮ್ರಾಜ್ಯ took part in poetic and literary activities (Thapar 2003, p334)</ref><ref name="patron">Narasimhacharya (1988), p68, p17–21</ref><ref name="eralylit2">Reu (1933), pp37–38</ref><ref name="administrator">More inscriptions in ಕನ್ನಡ are attributed to the ಚಾಲುಕ್ಯ ರಾಜ [[Vikramaditya VI]] than to any other ರಾಜ prior to the 12th ಶತಮಾನ, {{cite web |author=Kamat, Jyotsna |title=Chalukyas of Kalyana |url=http://www.kamat. com/kalranga/deccan/ deckings. htm |accessdate=2006-12-24 |work= |publisher=1996–2006 Kamat's Potpourri}}{{Dead link|date=ಸೆಪ್ಟೆಂಬರ್ 2021|bot=InternetArchiveBot|fix-attempted=yes}}</ref> ಕರ್ನಾಟಕದ [[ಮಲೆನಾಡು|ಮಲೆನಾಡುವಿನ]] ಸ್ಥಳೀಯರಾದ, ಹೊಯ್ಸಳರು [[ಹೊಯ್ಸಳ|ಹೊಯ್ಸಳ ಸಾಮ್ರಾಜ್ಯವನ್ನು]] ಸಹಸ್ರ ವರ್ಷದ ತಿರುವಿನಲ್ಲಿ ಸ್ತಾಪಿಸಿದರು. ಈ ಸಮಯದಲ್ಲಿ ಈ ಸ್ಥಳದಲ್ಲಿ ಕಲೆ ಹಾಗು ವಾಸ್ತುಕಲೆ ಪ್ರವರ್ಧಮಾನಕ್ಕೆ ಬಂದವು. ಇದರಿಂದಾಗಿ ಪ್ರತ್ಯೇಕವಾದ ಕನ್ನಡ ಸಾಹಿತ್ಯ ನಾಂದಿ ಹಾಡಿತು ಹಾಗು ವಿಶಿಷ್ಟವಾದ ''ವೇಸರ'' ಕನುಗುಣವಾದ ದೇವಸ್ಥಾನಗಳು ವಿನ್ಯಾಸಗಳು ಕಟ್ಟಲ್ಪಟವು.<ref name="patron" /><ref name="sang1">Kamath (2001), pp132–134</ref><ref name ="sang">Sastri (1955), p359, p361</ref><ref name="chenna">Foekema (1996), p14</ref><ref name="chenna1">Kamath (2001), p124</ref> ಹೊಯ್ಸಳ ಸಾಮ್ರಾಜ್ಯದ ವಿಸ್ತರಣದಿಂದಾಗಿ ಅಧುನಿಕ ಆಂಧ್ರಪ್ರದೇಶ ಹಾಗು ತಮಿಳುನಾಡು ಹಲವು ಭಾಗಗಳು ಆವರ ಆಳ್ವಿಕೆಯಲ್ಲಿ ಬಂದವು.<ref name="arbiters">The [[Tamil]] city of Kannanur Kuppam near [[Srirangam]] became the second ರಾಜಧಾನಿ of the Hoysalas during the ಆಳ್ವಿಕೆ of [[Vira Narasimha II]]. During the time of [[Veera Ballala III]], Tiruvannamalai in Tamil Nadu had been made an alternate ರಾಜಧಾನಿ. The Hoysalas were arbiters of [[ದಕ್ಷಿಣಕ್ಕೆ Indian]] politics and took up the leadership role (B.S.K. Iyengar in Kamath (2001), p126</ref><ref name="kuppam1">Keay (2000), p252</ref><ref name="spread">Sastri (1955), p195</ref><ref name="lead">The Hoysalas dominated of ದಕ್ಷಿಣದ [[Deccan]] as a single ಸಾಮ್ರಾಜ್ಯ, (Thapar 2003, p368</ref> ೧೪ನೆಯ ಶತಮಾನ ಆರಂಭಿಕ ವರ್ಷಗಳಲ್ಲಿ, [[ವಿಜಯನಗರ ಸಾಮ್ರಾಜ್ಯ]] ಅದರ ರಾಜಧಾನಿ ಹೊಸಪಟ್ಟಣ (ನಂತರ [[ವಿಜಯನಗರ|ವಿಜಯನಗರ ಎಂದು]] ಕರೆಯಲ್ಪಟ್ಟ) ದಕ್ಷಿಣದಲ್ಲಿ ಮುಸ್ಲಿಮರ ಆಕ್ರಮಣ ಯಶಸ್ವಿಯಾಗಿ ಸದೆ ಬಡಿದರು. ಈ ಸಾಮ್ರಾಜ್ಯದ ಸ್ಥಾಪಕರಾದ ಬೇಡ ಸಮುದಾಯದ ಹರಿಹರ ಹಾಗು ಬುಕ್ಕರಾಯ ಇವರನ್ನು ಹಲವು ಚರಿತ್ರಕಾರರು ಕೊನೆಯ ಹೊಯ್ಸಳ ರಾಜನ [[ವೀರ ಬಲ್ಲಾಳ ೩]] ಸೇನಾಧಿಪತಿಗಳು ಎನ್ನುತ್ತಾರೆ. ಈ ಸಾಮ್ರಾಜ್ಯ ಎರಡು ಶತಮಾನಗಳಿಗಿಂತ ಹೆಚ್ಚು ಸಮಯ ಇವರು ಆಳಿದರು.<ref name="Kannadaempire">[[P.B. Desai]] (''History of Vijayanagar ಸಾಮ್ರಾಜ್ಯ'', 1936), [[Henry Heras]] (''The Aravidu ರಾಜಮನೆತನ of ವಿಜಯನಗರ'', 1927), [[B.A. Saletore]] (''Social and Political Life in the ವಿಜಯನಗರ ಸಾಮ್ರಾಜ್ಯ'', 1930), G.S. Gai (Archaeological Survey of India), William Coelho (''The Hoysala Vamsa'', 1955) and Kamath ( Kamath 2001, pp157-160)</ref><ref name="karmar">Karmarkar 1947, p30</ref> [[ಬೀದರ್|ಬೀದರ್ ನ]] [[ಬಹಮನಿ ಸುಲ್ತಾನರು]], ವಿಜಯನಗರ ಸಾಮ್ರಾಜ್ಯದ ಮುಖ್ಯ ಶತ್ರುಗಳಾಗಿದ್ದರು.<ref name="bin">Kamath (2001), pp190-191</ref> ಹಾಗು ವಿಜಯನಗರ ಸಾಮ್ರಾಜ್ಯದ ನಂತರ ಅವರು ಮುಖ್ಯಸ್ಥಾನ ಗಳಿಸಿದರು. ಬಿಜಾಪುರದ ಸುಲ್ತಾನರು ದಕ್ಷಿಣ ಭಾರತದ ಆಳ್ವಿಕೆಗೆ ಹೊಡೆದಾಡಲು ಆರಂಭಿಸಿದರು.<ref name="bija">Kamath (2001), p200</ref> ಸುಲ್ತಾನರುಗಳ ಮೈತ್ರಿಯ ವಿರುದ್ದ ೧೫೬೫ನಲ್ಲಿ ತಾಳಿಕೋಟೆ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲು ಹಾಗು ವಿಯೋಜನೆಯ ನಂತರ, ಬಿಜಾಪುರ ಸುಲ್ತಾನರು ಮುಖ್ಯಶಕ್ತಿಯಾಗಿ ಹೊಮ್ಮಿದರು. ಕೊನೆಗೆ ಅವರು ಮೊಗಲ್ ಸಾಮ್ರಾಜ್ಯಕ್ಕೆ ೧೭ನೆಯ ಶತಮಾನದಲ್ಲಿ ಸೋತರು.<ref name="conf" >Kamath (2001), p201</ref><ref name="erst">Kamath (2001), p202</ref> ಬಹುಮನಿ ಹಾಗು ಬಿಜಾಪುರ ಆಡಳಿತಗಾರರು [[ಉರ್ದೂ|ಉರ್ದು]] ಹಾಗು ಪರ್ಸಿಯನ್ ಸಾಹಿತ್ಯ ಹಾಗು ಭಾರತೀಯ ಹಾಗು ಅರಬ್ಬಿಯವನು ಯಾ ಮುಸಲ್ಮಾನರ ವಾಸ್ತುಶಾಸ್ತ್ರಕ್ಕೆ ಪ್ರೋತ್ಸಾಹಿಸಿದರು. [[ಗೋಲ ಗುಮ್ಮಟ|ಗೋಲ್ ಗುಂಬಜ್]] ಇದರ ಒಂದು ಮುಖ್ಯ ಕೊಡುಗೆ.<ref name="gol">Kamath (2001), p207</ref> ==ಆಧುನಿಕ ಇತಿಹಾಸ== ===ಒಡೆಯರ್|ಟಿಪ್ಪು ಸುಲ್ತಾನ=== [[File:Mysorepalace.jpg|thumb|250px|ಮೈಸೂರು ಅರಮನೆ]] ಮೈಸೂರಿನ [[ಒಡೆಯರ್|ಒಡೆಯರ್ಗಳು]], ಹಿಂದಿನ ವಿಜಯನಗರ ಸಾಮ್ರಾಜ್ಯದ ಹಿಡುವಳಿದಾರರು.. ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, [[ಹೈದರಾಲಿ|ಹೈದೆರ್ ಅಲಿ]], ಮೈಸೂರು ಸೇನೆಯ ಮಹಾದಂಡ ನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯಾ ಮರಣದ ನಂತರ ಆಳ್ವಿಕೆ ಅವನ ಪುತ್ರ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನ್ಗೆ]] ಸಿಕ್ಕಿತು. ''ಮೈಸೂರಿನ ಹುಲಿ'' ಎಂದೇ ಪ್ರಖ್ಯಾತನಾದ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನ್]], ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದನು. ಆಂಗ್ಲೋ-ಮೈಸೂರು ಯುದ್ಧಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ ಹಾಗು ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯದೊಂದಿಗೆ ಏಕೀಕರಣವಾಯಿತು.(ನೋಡಿ:[[ಮೈಸೂರು ಸಂಸ್ಥಾನ]]|[[ಟಿಪ್ಪು ಸುಲ್ತಾನ್]]) ==ಕರ್ನಾಟಕ ಏಕೀಕರಣ== ===ಕರ್ನಾಟಕದ ಏಕೀಕರಣ=== ಸ್ವಾತಂತ್ರದ ನಂತರ, [[ಒಡೆಯರ್]] ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ [[ಮೈಸೂರು]] ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರೆಗೆ ಅದರ ''ರಾಜ ಪ್ರಮುಖ'', ಅಥವಾ ರಾಜ್ಯಪಾಲರಾದರು. <nowiki>''ಏಕೀಕರಣ''</nowiki> ಚಳುವಳಿ ೧೯ನೆಯ ಶತಮಾನದ ಎರಡನೇ ಭಾಗದಲ್ಲಿ ಶುರುವಾಗಿ ೧೯೫೬ ''ರಾಜ್ಯ ಪುನಸ್ಸಂಘಟನೆ ಕಾಯಿದೆ'' ಯೊಂದಿಗೆ ಮುಕ್ತಾಯವಾಯಿತು. ಇದರಿಂದ [[ಕೊಡಗು|ಕೂರ್ಗ್]], [[ಚೆನ್ನೈ|ಮದ್ರಾಸ್]], [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]], ಹಾಗು ಬಾಂಬೆ ರಾಜ್ಯದ ಭಾಗಗಳನ್ನು [[ಮೈಸೂರು ರಾಜ್ಯ|ಮೈಸೂರು ರಾಜ್ಯಕ್ಕೆ]] ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ''ಕರ್ನಾಟಕ'' ಎಂದು ೧೯೭೩ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯವನ್ನು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು [[ಕನ್ನಡ ರಾಜ್ಯೋತ್ಸವ]] / [[ಕನ್ನಡ ರಾಜ್ಯೋತ್ಸವ|ಕರ್ನಾಟಕ ರಾಜ್ಯೋತ್ಸವವಾಗಿ]] ಆಚರಿಸಲಾಗುತ್ತದೆ. ==ಆಧುನಿಕತೆಯ-ನಂತರದ ಇತಿಹಾಸ== ಕೆ ಚಂಗಳರಾಯ ರೆಡ್ಡಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್ ಎಚ್ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ==ಟಿಪ್ಪಣಿಗಳು== {{Reflist|2}} 40-gi [http://vijaykarnataka.indiatimes.com/articleshow/38222763.cms] ==ಪರಾಮರ್ಶನಗಳು== <small></small><small></small> *<small> Dr. Suryanath U. Kamat, Concise history of ಕರ್ನಾಟಕ, 2001, MCC, Bangalore (Reprinted 2002) OCLC: 7796041</small> *<small> Nilakanta Sastri, K.A. (</small><small>1955). </small><small>A History of ದಕ್ಷಿಣ ಭಾರತದಲ್ಲಿ, From Prehistoric times to fall of Vijayanagar, OUP, New Delhi (Reprinted 2002) ISBN 0-19-560686-8..</small> *<small> Dr. Romila Thapar, The Penguin History of Early India From Origins to 1300 A.D., 2003, Penguin, New Delhi, ISBN 0-14-302989-4.</small> *<small> R. Narasimhacharya, History of ಕನ್ನಡ Literature, 1988, Asian Educational Services, New Delhi, Madras,1988, ISBN 81-206-0303-6.</small> *<small>{{cite book |last= Iyer|first= Panchapakesa A.S.|title= Karnataka Sangeeta Sastra|origyear=2006|year=2006|publisher= Zion Printers|location= Chennai|isbn= }}</small> *<small>{{cite book |last= Adiga|first= Malini|title= The Making of Southern Karnataka: Society, Polity and Culture in the early medieval period, AD 400–1030|origyear=2006|year=2006|publisher= Orient Longman|location= Chennai|isbn= 81 250 2912 5}}</small> *<small>{{cite book |last= Altekar|first= Anant Sadashiv |title= The Rashtrakutas And Their Times; being a political, administrative, religious, social, economic and literary history of the Deccan during C. 750 A.D. to C. 1000 A.D|origyear=1934|year=1934|publisher= Oriental Book Agency|location= Poona|oclc=3793499}}</small> *<small>{{cite book |last=Foekema|first=Gerard |title= A Complete Guide To Hoysala Temples|origyear=1996|year=|publisher= Abhinav|location= New Delhi|isbn=81-7017-345-0}}</small> *<small>{{cite book |last=Moraes|first=George M. |title= The Kadamba Kula, A History of Ancient and Medieval Karnataka|origyear=1931|year= 1990|publisher= Asian Educational Services|location= New Delhi, Madras|isbn= 81-206-0595-0}}</small> *<small>{{cite book |last= Ramesh|first= K.V.|title= Chalukyas of Vatapi|origyear=1984|year=|publisher= Agam Kala Prakashan|location= Delhi|isbn= 3987-10333 }}</small> *<small> John Keay, History of India, 2000, Grove publications, New York, ISBN 0-8021-3797-0, BINC: 6494766</small> *<small> Karmarkar, A.P. (</small><small>1947), Cultural history of ಕರ್ನಾಟಕ : ancient and medieval, ಕರ್ನಾಟಕ Vidyavardhaka Sangha, Dharwad OCLC 8221605 </small> <small></small> ==ಬಾಹ್ಯ ಕೊಂಡಿಗಳು== * [https://archive.org/details/epigraphiacarnat04mysouoft Rice, B L 1898. ][https://archive.org/details/epigraphiacarnat04mysouoft Epigraphica Carnatica Vol 2] {{ಭಾರತದ ಇತಿಹಾಸ}} {{ಕರ್ನಾಟಕದ ವಿಷಯಗಳು}} [[ವರ್ಗ:ಕರ್ನಾಟಕದ ಇತಿಹಾಸ]] svzu5b8dm8noe4l1qp4mk2601g6sqf1 1305822 1305821 2025-06-03T14:50:22Z Moulyags 72454 1305822 wikitext text/x-wiki '''ಕರ್ನಾಟಕದ ಇತಿಹಾಸ'''ದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ''ಕರ್ನಾಟ ಕ್ಷತ್ರಿಯ''ರುಗಳೆಂದು ಕರೆದು ಕೊಳ್ಳುತಿದ್ದರು. ''ಮಿಥಿಲಯಾ ಕರ್ನಾಟ'' ಕರು ಇಂದಿನ ಬಿಹಾರದ ಮೇಲೆ ರಾಜ್ಯ ಆಳುತ್ತಿದ್ದರು. ಅವರು ಕೂಡ ತಮ್ಮನು ತಾವು ''ಕರ್ನಾಟವಂಶ'' ಹಾಗು ''ಕರ್ನಾಟಕ ಕ್ಷತ್ರಿಯ'' ರೆಂದು ಕರೆದುಕೊಳ್ಳುತಿದ್ದರು.<ref>Thus indicating their ದಕ್ಷಿಣದ origin, Dr. Romila Thapar, The Penguin History of Early India, 2003</ref> ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ)<ref>Dr. Suryanath U. Kamat, ''Concise history of ಕರ್ನಾಟಕ '', 2001, MCC, Bangalore (Reprinted 2002)</ref>, ಮಾನ್ಯಖೇಟದ [[ರಾಷ್ಟ್ರಕೂಟ]]ರು,<ref>Dr. B.R. Bhandarkar argues that even the viceroys (''Dandanayaka'' ) of the Gujarat line hailing from the Rashtrakuta family signed their Sanskrit records in ಕನ್ನಡ, examples of which are the Navasari and Baroda plates of Karka I and the Baroda records of Dhruva II. The Gujarat Rashtrakuta princes used ಕನ್ನಡ signatures as this was the mode of writing in their native country, meaning ಕನ್ನಡ country says Dr. Bhandarkar, ''A Concise History of ಕರ್ನಾಟಕ '', Dr. Suryanath U. Kamath</ref> [[ವೆಂಗಿನಾಡು|ವೆಂಗಿ]] ಚಾಲುಕ್ಯರು<ref>Dr. Suryanath Kamath, Prof. K.A.N. Sastri, Arthikaje</ref> ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ<ref>Dr. Ritti has argued thus. Even though the [[Seuna]] or Yadava ruled from Devagiri (850-1315), literature in ಕನ್ನಡ was prolific in their ಆಧಿಪತ್ಯ along with Sanskrit, coinage with ಕನ್ನಡ legends have been discovered and most of their inscriptions are in ಕನ್ನಡ, indicating that they were ಕನ್ನಡigas who migrated north due to political situation. Marathi literature started from around 1190 C.E., Dr. Suryanath U. Kamat, ''Concise history of ಕರ್ನಾಟಕ '', 2001, MCC, Bangalore (Reprinted 2002)</ref> ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು. ==ಇತಿಹಾಸ-ಪೂರ್ವ== [[File:vishnu file.jpg|thumb|right|ಬದಾಮಿಯ ಹಳೆಯ ಗುಹೆಯೋಳಗಿನ ವಿಗ್ರಹ]] '''ಕರ್ನಾಟಕದ ಇತಿಹಾಸ ಪೂರ್ವದ ಅಥವಾ ಪೂರ್ವೇತಿಹಾಸದ ವಿಸ್ತಾರವಾದ ಅಧ್ಯಯನ ಪ್ರಾರಂಭ ಮಾಡಿದ ಹೆಗ್ಗಳಿಕೆ ರಾಬರ್ಟ್ ಬ್ರೂಸ್ ಫೂಟ್ ಅವರದು. ಇವರ ಈ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು.<ref name="other">Scholars such as R.V.Joshi, S.Nagaraju, A.Sundara etc. (Kamath 2001, p15)</ref> ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು 'ಕೈ-ಕೊಡಲಿ'(hand-axe) ಸಂಸ್ಕೃತಿಯೆಂದು ಕರೆಯಲಾಗುತ್ತದೆ. ಉತ್ತರ ಭಾರತದ ಸಂಸ್ಕೃತಿಯನ್ನು 'ಸೋಹನ್ ಸಂಸ್ಕೃತಿ'ಯೆನ್ನಲಾಗುತದೆ. ಪೂರ್ವಶಿಲಾಯುಗದ ಬೆಣಚಿಯ ಉರುಳುಗಲ್ಲು ಆಕಾರದ ಕೈ ಕೊಡಲಿ ಹಾಗು ತಡಕತ್ತಿ [[ಚಿಕ್ಕಮಗಳೂರು|ಚಿಕ್ಕಮಗಳೂರುನ]] ಲಿಂಗದಹಳ್ಳಿ ಹಾಗು [[ಕಲಬುರಗಿ|ಗುಲ್ಬರ್ಗಾದ]] ಹುಣಸಿಗಿ ಯಲ್ಲಿ ಕಂಡು ಬಂದಿದೆ ಹಾಗು [[ತುಮಕೂರು|ತುಮಕೂರಿನ]] ಕಿಬ್ಬನಹಳ್ಳಿಯಲ್ಲಿ ಮರದ ಕತ್ತಿ ಸಿಕ್ಕಿರುವುದು ಹಳೆ ಕಲ್ಲುಯುಗದ ಸಾಮಗ್ರಿಯ ಉದಾಹರಣೆಗಳು.<ref name="other1">Discovered by Dr. K. Paddayya in 1974 (Kamath 2001, pp15-16)</ref> [[ರಾಯಚೂರು ಜಿಲ್ಲೆ|ರಾಯಚೂರಿನ]] [[ಲಿಂಗಸೂಗೂರು|ಲಿಂಗಸೂಗೂರಿನಲ್ಲಿ]] ನುಣುಪಾದ ಕಲ್ಲು ಕೊಡಲಿ ಸಿಕ್ಕಿರುವ ವರದಿ ಕೂಡ ಬಂದಿದೆ. ಹೊಸ ಶಿಲಾಯುಗದ ಉದಾಹರಣೆ.<ref name="prim">The hand axe was discovered by Primrose (Kamath 2001, p15)</ref><ref>{{cite web |url=http://www.hindu.com/2005/01/10/stories/2005011001090500.htm |title=`First-ever celt was found near Madikeri' |accessdate=2007-05-06 |publisher=[[ದಿ ಹಿಂದೂ]] |archive-date=2005-01-22 |archive-url=https://web.archive.org/web/20050122081845/http://www.hindu.com/2005/01/10/stories/2005011001090500.htm |url-status=dead }}</ref> [[ರಾಯಚೂರು ಜಿಲ್ಲೆ|ರಾಯಚೂರು ಜಿಲ್ಲೆಯ]] [[ಮಸ್ಕಿ]], [[ಚಿತ್ರದುರ್ಗ|ಚಿತ್ರದುರ್ಗ ಜಿಲ್ಲೆಯ]] [[ಬ್ರಹ್ಮಗಿರಿ]] ಮುಂತಾದವು. ಮನುಷ್ಯ ಪ್ರಾಣಿಗಳನ್ನು (ಹಸು,ನಾಯಿ ಹಾಗು ಕುರಿ) ಪಳಗಿಸಲು ಆರಂಭಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡು ಬಂದಿವೆ.''' ನವಶಿಲಾಯುಗದ ಕೊನೆಯಲ್ಲಿ, ಬೃಹತ್ ಶಿಲೆಯಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಅಯುಧಗಳನ್ನು ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ತೆನೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಭಿಸಿದರು.<ref name="chamber">Kamath (2001), p18</ref> ಹಳೆಯ ಮೈಸೂರು ಪ್ರದೇಶದ [[ಚಿತ್ರದುರ್ಗ]] ಜಿಲ್ಲೆಯ [[ತಾಳ್ಯ]], ಜ್ಯಾಂಕಲ್, [[ಶಿವಮೊಗ್ಗ]] ಜಿಲ್ಲೆಯ [[ನ್ಯಾಮತಿ]], [[ಚಿಕ್ಕಮಗಳೂರು]] ಜಿಲ್ಲೆಯ [[ಲಿಂಗದಹಳ್ಳಿ]] ಮುಂತಾದೆಡೆಗಳಲ್ಲಿ ರಾಬರ್ಟ್‌ ಬ್ರೂಸ್ಫುಟ್ ಕೆಲವು ಪೂರ್ವ ಶಿಲಾಯುಧಗಳನ್ನು ಶೇಖರಿಸಿದ್ದರು. ಶೇಷಾದ್ರಿಯವರು [[ತುಮಕೂರು]] ಜಿಲ್ಲೆಯ ಕಿಬ್ಬನಹಳ್ಳಿಯ ಬಳಿಯಲ್ಲಿ ಈ ಸಂಸ್ಕೃತಿಯ ನೆಲೆಯೊಂದನ್ನು ಗುರುತಿಸಿದ್ದಾರೆ. ಇದು ಬಾಣಸಂದ್ರ ಬೆಟ್ಟಗಳ ಶ್ರೇಣಿಯ ಬುಡದಲ್ಲಿದೆ. ಹಳೆಯ [[ಮೈಸೂರು]] ಪ್ರದೇಶದಲ್ಲಿ ಇದೇ ಅತಿಮುಖ್ಯವೂ ವಿಸ್ತಾರವೂ ಆದ ನೆಲೆ. ರೋಸ್ಟ್ರೋಕ್ಯಾರಿನೇಟ್ ಎಂಬ ಬಹಳ ಹಳೆಯ ರೀತಿಯ ಉಪಕರಣಗಳಿಂದ ಹಿಡಿದು ಅಬ್ಬೆವಿಲಿಯನ್ ಮತ್ತು ಮುಂದುವರಿದ ಅಷ್ಯೂಲಿಯನ್ ಹಂತದ ಕೈಗೊಡಲಿಗಳ ಹಾಗೂ ಕೊಕ್ಕಿನಂತೆ ಮೊನೆಯುಳ್ಳ ಕ್ಲಾಕ್ಟನ್ ರೀತಿಯ ಚಕ್ಕೆಕಲ್ಲಿನ ಉಪಕರಣಗಳವರೆಗೆ ಹಲವಾರು ಉಪಕರಣಗಳು ಇಲ್ಲಿ ದೊರಕಿವೆ. ಆ ಕಾಲದಲ್ಲಿ ಮರಗೆಲಸಕ್ಕೆ ಉಪಯೋಗಿಸುತ್ತಿದ್ದ ಡೊಂಕಾದ ಒರೆಯುವ ಆಯುಧಗಳು ಹೆಚ್ಚು ಸಂಖ್ಯೆಯಲ್ಲಿ ದೊರಕಿವೆ. ಆದ್ದರಿಂದ ಆಗ ಮರದ ಉಪಕರಣಗಳು ಹೆಚ್ಚಾಗಿ ಬಳಕೆಯಲ್ಲಿದ್ದುವೆಂದು ಭಾವಿಸಲಾಗಿದೆ. [[ಬಳ್ಳಾರಿ]] ಜಿಲ್ಲೆಯ ಹಲಕುಂಡಿ, ಕುರಿಕುಪ್ಪ, ಗಾದಿಗನೂರು, ದಾರೋಜಿ ಮತ್ತು ಅಂಗೂರುಗಳಲ್ಲೂ ರಾಬರ್ಟ್ ಬ್ರೂಸ್ಫುಟ್ ಪೂರ್ವ ಶಿಲೋಪಕರಣಗಳನ್ನು ಸಂಗ್ರಹಿಸಿದ್ದ. ಜೋಷಿಯವರು ಉತ್ತರ ಕರ್ನಾಟಕದ ಮಲಪ್ರಭಾ ಘಟಪ್ರಭಾ ನದೀ ಕಣಿವೆಗಳಲ್ಲಿ ಈ ಸಂಸ್ಕೃತಿಯ ಹಲವಾರು ನೆಲೆಗಳನ್ನು ಬೆಳಕಿಗೆ ತಂದಿದ್ದಾರೆ. ಮಲಪ್ರಭಾ ದಂಡೆಯ ೨೧ ನೆಲೆಗಳಲ್ಲಿ ಮೆಣಸ್ಗಿ ಮತ್ತು ಖ್ಯಾಡ್ ಮುಖ್ಯವಾದವು. ಖ್ಯಾಡ್ ನೆಲೆಯಲ್ಲಿ ಅಷ್ಯೂಲಿಯನ್ ಸಂಸ್ಕೃತಿಯ ಅಂತ್ಯಕಾಲಕ್ಕೆ ಸೇರುವ, ಚಕ್ಕೆ ಕಲ್ಲಿನ ಉತ್ತಮ ಕೆಲಸಗಾರಿಕೆಯ ಕೈಗೊಡಲಿಗಳೂ ಕ್ಲೀವರ್ ರೀತಿಯ ಕೈಗೊಡಲಿಗಳೂ ಗಮನಾರ್ಹ. ಘಟಪ್ರಭಾ ನದೀ ದಂಡೆಯಲ್ಲಿ ನಿಕ್ಷಿಪ್ತವಾದ ಗುಂಡುಕಲ್ಲುಗಳ ಪದರದಲ್ಲಿ ಮರಳುಕಲ್ಲಿನಲ್ಲಿ ಮಾಡಿದ ಅಬ್ಜೆವಿಲಿಯನ್-ಅಷ್ಯೂಲಿಯನ್ ಹಂತದ ಉಪಕರಣಗಳು ಹೇರಳವಾಗಿ ದೊರಕಿವೆ. ಅಷ್ಯೂಲಿಯನ್ ಹಂತದ ಅಂತ್ಯಭಾಗಕ್ಕೆ ಸೇರುವ ಉಪಕರಣಗಳು ಸಹ ಅಲ್ಪಸಂಖ್ಯೆಯಲ್ಲಿ ಕಂಡುಬಂದಿವೆ. ಕರ್ನಾಟಕದಲ್ಲಿ ಆದಿಮಾನವ ಕಷ್ಟಜೀವಿಯಾಗಿದ್ದು, [[ಬೇಟೆ]] ಮತ್ತು ಮೀನುಗಾರಿಕೆಯಿಂದ ತನ್ನ ಮತ್ತು ತನ್ನವರ ಜೀವನ ನಿರ್ವಹಣೆ ಮಾಡುತ್ತಿದ್ದನೆಂಬುದು ಮೇಲಿನ ವಿವರಗಳಿಂದ ತಿಳಿದು ಬರುತ್ತದೆ. ಪಾಂಡಿತ್ಯಪೂರ್ಣ ಸಿದ್ಧಾಂತ ಊಹೆ ಪ್ರಕಾರ ೩೦೦೦ ಕ್ರಿ.ಪೂ ದಲ್ಲೇ [[ಹರಪ್ಪ|ಹರಪ್ಪದ]] ಸಿಂಧೂ ಕಣಿವೆ ನಗರಗಳು ಹಾಗೂ [[ಲೋಥಲ್|ಲೋಥಾಲ್‍ನ]] ನಡುವೆ ಸಂಪರ್ಕ ಇರುವುದಾಗಿ ಹಾಗು ಇದಕ್ಕೆ ಪುರಾವೆ ಹರಪ್ಪದ ತಾಣಗಳಲ್ಲಿ ಸಿಕ್ಕಿರುವ ಬಂಗಾರ ಕರ್ನಾಟಕದ ಗಣಿಗಳಿಂದ ತರಿಸಲ್ಪಟ್ಟಿತು ಎನ್ನಲಾಗುತ್ತದೆ.<ref>{{cite web|url=http://metalrg.iisc.ernet.in/~wootz/heritage/K-hertage.htm|title=THE GOLDEN HERITAGE OF KARNATAKA|author=S. Ranganathan|work=Online webpage of the Department of Metallurgy|publisher=Indian Institute of Science, Bangalore|accessdate=2007-06-07|archive-date=2007-01-21|archive-url=https://web.archive.org/web/20070121024542/http://metalrg.iisc.ernet.in/~wootz/heritage/K-hertage.htm|url-status=dead}}</ref><ref>{{cite web |url=http://www.ourkarnataka.com/states/history/historyofkarnataka7.htm |title=Prehistoric culture of Karnataka |accessdate=2007-05-06 |publisher=ourkarnataka.com |archive-date=2007-04-19 |archive-url=https://web.archive.org/web/20070419181313/http://www.ourkarnataka.com/states/history/historyofkarnataka7.htm |url-status=dead }}</ref><ref>{{cite web |url=http://www.ancientindia.co.uk/staff/resources/background/bg16/home.html|title= Trade |accessdate=2007-05-06 |publisher=[[The British Museum]]}}</ref> ಆಧುನಿಕ ಕರ್ನಾಟಕದಲ್ಲಿ [[ನವಶಿಲಾಯುಗ]] ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಮೊದಲಿಗೆ ೧೮೭೨ರಲ್ಲಿ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಗಳು [[ರಾಯಚೂರು ಜಿಲ್ಲೆ|ರಾಯಚೂರು ಜಿಲ್ಲೆಯ]] ಲಿಂಗಸೂಗೂರನಲ್ಲಿ ಸಿಕ್ಕಿವೆ; ಆದರೆ ಈ ವರದಿಯನ್ನು ಖಚಿತ ಪಡಿಸಲು ಇನ್ನೂ ಆಗಿಲ್ಲ.<ref name="Hindu.com 2005011001090500">[http://www. hindu.com/2005/01/10/stories/2005011001090500.htm The Hindu : ಕರ್ನಾಟಕ News : `First-ever celt was found near Madikeri']</ref> ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ [[ಕೊಡಗು]] ಹಾಗು ಮೂರೆಯ್ ಬೆಟ್ಟದಲ್ಲಿ ಶೋಧಿಸಲಾಗಿದೆ, ಹಾಗೆಯೇ[[ನವಶಿಲಾಯುಗ|ನವಶಿಲಾಯುಗದ]] ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ.<ref name="Hindu.com 2005011001090500" /> ==ಮಧ್ಯ ಶಿಲಾಯುಗ== ಆಹಾರ ಸಂಗ್ರಹಣೆಯ ಪೂರ್ವಶಿಲಾಯುಗ ಮತ್ತು ಆಹಾರೋತ್ಪಾದನೆಯ [[ನವಶಿಲಾಯುಗ]]ಗಳ ಮಧ್ಯೆ [[ಯುರೋಪ್]] ಮತ್ತಿತರೆಡೆಗಳಲ್ಲಿ ಮಧ್ಯಶಿಲಾಯುಗಕ್ಕೆ ಸೇರಿದ ಸಂಸ್ಕೃತಿಯ ಅವಶೇಷಗಳು ಕಂಡುಬಂದಿವೆ. ಭಾರತದಲ್ಲಿ ಆ ಹಂತದ ಸಂಸ್ಕೃತಿ ಇರಲಿಲ್ಲವೆಂದು ಇದುವರೆಗೂ ಭಾವಿಸಲಾಗಿದ್ದರೂ ಇತ್ತೀಚೆಗೆ ಹಲವೆಡೆಗಳಲ್ಲಿ ಆ ಕಾಲಕ್ಕೆ ನಿಯೋಜಿಸಬಹುದಾದ ಅವಶೇಷಗಳು ದೊರಕಿರುವುದು ಗಮನಾರ್ಹ. ಬಿಜಾಪುರ ಜಿಲ್ಲೆಯ ಸಾಲ್ವಡಗಿಯಲ್ಲಿ ದೊರಕಿರುವ ಸೂಕ್ಷ್ಮ ಶಿಲಾಯುಧಗಳಲ್ಲಿ ಒರೆಯುವ ಮತ್ತು ಕೊರೆಯುವ ಉಪಕರಣಗಳೂ ಚಕ್ಕೆ ಕಲ್ಲಿನ ಚಾಕುಗಳೂ ಅಲ್ಲದೆ ಹರಪ್ಪ ಸಂಸ್ಕೃತಿಯ ವಿಶಿಷ್ಟ ಅಂಶವಾದ ಉದ್ದನೆಯ ಚಕ್ಕೆ ಕಲ್ಲಿನ ಪಟ್ಟಿಕೆಗಳೂ ಇರುವುದರಿಂದ ಇಲ್ಲಿಯ ಸಂಸ್ಕೃತಿಯೊಂದಿಗೆ ತಾಮ್ರಶಿಲಾಯುಗ ಸಂಸ್ಕೃತಿಯ ಸಂಪರ್ಕವಿದ್ದಿರಬಹುದೆಂದೂ ಊಹಿಸಿದ್ದಾರೆ. ==ನವಶಿಲಾಯುಗ== [[ನವಶಿಲಾಯುಗ]] ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರತದ ಇತರ ಪ್ರದೇಶಗಳಿಗಿಂತ ಹೇರಳವಾಗಿ ದೊರಕಿರುವುದರಿಂದ ನವಶಿಲಾಯುಗ ಕಾಲದಲ್ಲಿ ಕರ್ನಾಟಕ ಮಾನವನ ಪ್ರಮುಖ ಕಾರ್ಯಕ್ಷೇತ್ರವಾಗಿತ್ತೆಂದು ಹೇಳಬಹುದಾಗಿದೆ. ಈ ಸಂಸ್ಕೃತಿಗೆ ಸೇರಿದ [[ಕೊಡಲಿ]], ಬಾಚಿ ಮತ್ತು ಇತರ ಆಯುಧಗಳನ್ನು ಮಾಡಲು ಪ್ರಮುಖವಾಗಿ ಉಪಯೋಗಿಸುತ್ತಿದ್ದ ಟ್ರಾಪ್ ಶಿಲೆಗಳು ಹೆಚ್ಚಾಗಿ ಸಿಕ್ಕುತ್ತಿದ್ದುದೂ ಪಶುಸಂಗೋಪನೆ, ಬೇಟೆ ಮತ್ತು ಪ್ರಾರಂಭದೆಶೆಯ ವ್ಯವಸಾಯ ವೃತ್ತಿಗಳಿಗೆ ಬೇಕಾದ ಸೌಲಭ್ಯಗಳು ಇಲ್ಲಿದ್ದುದರಿಂದಲೂ ನವಶಿಲಾಯುಗದ ಮಾನವ ಈ ಪ್ರದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸಿದ್ದಿರಬಹುದು. ಉಪಕರಣಗಳ ಅಂಚುಗಳನ್ನು ಉಜ್ಜಿ ನಯಗೊಳಿಸಲು ಉಪಯೋಗಿಸಿದ ಹಳ್ಳಗಳು ಬಳ್ಳಾರಿ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಹಲವೆಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಳ್ಳಾರಿಯ ಉತ್ತರ ಬೆಟ್ಟದಲ್ಲಿ, ಕಂಡುಬಂದಿವೆ. ಈ ಜನರು ಕೇವಲ ಅಂಚುಗಳನ್ನು ಅಥವಾ ಇಡೀ ಉಪಕರಣವನ್ನು ಬಂಡೆಗಳ ಮೇಲೆ ಉಜ್ಜಿ ನಯಗೊಳಿಸಿ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುತ್ತಿದ್ದುದರಿಂದ ಈ ಸಂಸ್ಕೃತಿಗೆ ನಯಗೊಳಿಸಿದ ಶಿಲೋಪಕರಣ ಸಂಸ್ಕೃತಿಯೆಂದೂ ಹೆಸರಿದೆ. ಈ ಸಂಸ್ಕೃತಿಯಲ್ಲಿ ಕೊಡಲಿ, ಬಾಚಿ, ಉಳಿ, ಸುತ್ತಿಗೆಕಲ್ಲುಗಳು, ಮಧ್ಯದಲ್ಲಿ ರಂಧ್ರವಿದ್ದು ಅಗೆಯುವ ಮರದ ಕೋಲುಗಳಿಗೆ ಭಾರವನ್ನೊದಗಿಸುತ್ತಿದ್ದ ಚಕ್ರಾಕಾರದ ಕಲ್ಲುಗಳು ಮತ್ತು ಚಕ್ಕೆಕಲ್ಲುಗಳನ್ನು ಮುಖ್ಯ ಉಪಕರಣಗಳಾಗಿ ಉಪಯೋಗಿಸಲಾಗುತ್ತಿತ್ತು. [[ಪಶುಪಾಲನೆ]], [[ಬೇಟೆ]], ಮೀನು ಹಿಡಿಯುವಿಕೆ, ಮೂಲಭೂತ ಅಥವಾ ಹಿಂದುಳಿದ ವ್ಯವಸಾಯ- ಇವು ಈ ಜನರ ಮುಖ್ಯ ವೃತ್ತಿಗಳಾಗಿದ್ದುವು. ತಮ್ಮ ಆಹಾರಧಾನ್ಯಗಳನ್ನು ಹಿಟ್ಟು ಮಾಡಲು ಅವರು ಬೀಸುವ-ಅರೆಯುವ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಮೊತ್ತಮೊದಲಿಗೆ ಈ ಜನರು ಮಣ್ಣಿನ ಪಾತ್ರೆಗಳನ್ನು ಉಪಯೋಗಿಸಲಾರಂಭಿಸಿ, ನಯಗೊಳಿಸಿದ ಬೂದುಬಣ್ಣದ ಮಡಕೆ-ಕುಡಿಕೆಗಳನ್ನು ಕೈಯಿಂದಲೇ ರೂಪಿಸಿ ಅನಂತರ ಸುಡುತ್ತಿದ್ದರು. ಕ್ರಮೇಣ ಈ ಸಂಸ್ಕೃತಿಯ ಅಂತ್ಯಕಾಲದ ಹೊತ್ತಿಗೆ ನಿಧಾನವಾಗಿ ಸುತ್ತುವ ಮಣಿ ಅಥವಾ ಚಕ್ರಗಳನ್ನು ಮಣ್ಣಿನ ಪಾತ್ರೆಗಳನ್ನು ಮಾಡಲು ಉಪಯೋಗಿಸಿರಬಹುದಾದರೂ ಈಗ ಉಪಯೋಗದಲ್ಲಿರುವ ಕುಂಬಾರಚಕ್ರ ಬಳಕೆಗೆ ಬಂದಿದ್ದಂತೆ ಕಾಣುವುದಿಲ್ಲ. ಮೇಲೆ ಹೇಳಿದ ಬೂದು ಬಣ್ಣದ ಮಡಕೆಗಳಲ್ಲದೆ ಕ್ರಮೇಣ ಕಂದು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆಗಳು ಉಪಯೋಗಕ್ಕೆ ಬಂದವು. ಈ ಸಂಸ್ಕೃತಿಯ ಕೊನೆಗಾಲದಲ್ಲಿ ದೊರಕುವ ಮಡಕೆಗಳ ಆಕಾರ ಮತ್ತು ಅಲಂಕಾರ ವಿಧಾನಗಳಿಂದ ಮಧ್ಯ ಭಾರತದ ತಾಮ್ರ-ಶಿಲಾಯುಗ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದುಬಂದಿತ್ತೆಂದೂ ತಿಳಿದುಬಂದಿದೆ. ಈ ಸಂಸ್ಕೃತಿಯ ಅವಶೇಷಗಳು ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಉತ್ಖನನದ್ವಾರಾ ಶೋಧಿಸಲಾಗಿರುವ ನೆಲೆಗಳಲ್ಲಿ [[ಬ್ರಹ್ಮಗಿರಿ]], [[ಸಂಗನಕಲ್ಲು]], ಪಿಕ್ಲಿಹಾಳ್, [[ಮಸ್ಕಿ]], ತೆಕ್ಕಲಕೋಟೆ ಮತ್ತು ತಿರುಮಕೂಡಲ ನರಸೀಪುರ ಮುಖ್ಯವಾದವು. ತಾಮ್ರ-ಶಿಲಾಯುಗ ಸಂಸ್ಕೃತಿ ದಕ್ಷಿಣ ಭಾರತದಲ್ಲಿ ಇರಲಿಲ್ಲವೆಂಬ ವಾದ ನಿಜವಲ್ಲ. ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಅನಂತರದಲ್ಲಿ ಸಂಶೋಧಿಸಲಾದ ತೆಕ್ಕಲಕೋಟೆ, ಹಳ್ಳೂರು ಮುಂತಾದೆಡೆಗಳಲ್ಲಿ ನವಶಿಲಾಯುಗದ ಉತ್ತರಾರ್ಧದಲ್ಲಿ ತಾಮ್ರ-ಶಿಲಾಯುಗ ಸಂಸ್ಕೃತಿಯ ಪ್ರಭಾವ ತಾಮ್ರ ಮತ್ತು ಕಂಚು, ಕಪ್ಪು ಬಣ್ಣದಿಂದ ಚಿತ್ರಿತವಾದ ಕೆಂಪು ಮಡಕೆಗಳು ಮತ್ತು ಕಲ್ಲುಪಟ್ಟಿಕೆಗಳ ಬಳಕೆಯಿಂದ ಕಂಡುಬರುತ್ತದೆ. ಕರ್ನಾಟಕದಲ್ಲಿ ಈ ಸಂಸ್ಕೃತಿ ಮಧ್ಯ ಮತ್ತು ಪಶ್ಚಿಮ ಭಾರತ ಅಥವಾ ಸಿಂಧೂನದಿ ಪ್ರದೇಶಗಳಲ್ಲಿದ್ದಷ್ಟು ಪ್ರಬಲವಾಗಿಲ್ಲದಿದ್ದರೂ, ವಾಣಿಜ್ಯ ಸಂಪರ್ಕಗಳ ಪ್ರಭಾವದಿಂದ ಲೋಹದ ಬಳಕೆ, ಕುಂಬಾರಚಕ್ರದ ಉಪಯೋಗ, ಮುಂದುವರಿದ ವ್ಯವಸಾಯ ಪದ್ಧತಿ ಮತ್ತು ಗ್ರಾಮೀಣ ಜೀವನ ರೀತಿಗಳನ್ನು ಕ್ರಮೇಣ ಅಳವಡಿಸಿಕೊಂಡುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಕೇಂದ್ರಸರ್ಕಾರದ ಪ್ರಾಕ್ತನಶಾಸ್ತ್ರ ಇಲಾಖೆಯ ಆಶ್ರಯದಲ್ಲಿ ನಡೆದ ಸಂಶೋಧನೆಗಳಿಂದ [[ವಿಜಯಪುರ|ಬಿಜಾಪುರ]], [[ಧಾರವಾಡ]] ಮತ್ತು [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆಗಳಲ್ಲಿ ಈ ಸಂಸ್ಕೃತಿಯ ಹದಿಮೂರಕ್ಕೂ ಹೆಚ್ಚು ನೆಲೆಗಳು ಕಂಡುಬಂದಿವೆ. ತಾಮ್ರ-ಶಿಲಾಯುಗದ ಅನಂತರ ಕರ್ನಾಟಕದಲ್ಲಿ ಕಬ್ಬಿಣಯುಗದ ಸಂಸ್ಕೃತಿಗೆ ಸೇರುವ ಬೃಹತ್ ಶಿಲಾಸಮಾಧಿ ಸಂಸ್ಕೃತಿ ಪ್ರಾಮುಖ್ಯ ಪಡೆಯಿತು. [[ಮೆಡಿಟರೇನಿಯನ್ ಸಮುದ್ರ]] ಪ್ರದೇಶದಲ್ಲಿ ಪ್ರ.ಶ.ಪು. ಸು. ೪ನೆಯ ಸಹಸ್ರಮಾನದಲ್ಲಿ ಹುಟ್ಟಿ, ಕ್ರಮೇಣ [[ಯುರೋಪ್]], [[ಆಫ್ರಿಕಾ|ಆಫ್ರಿಕ]] ಮತ್ತು ಪಶ್ಚಿಮ ಏಷ್ಯಗಳಲ್ಲಿ ಹರಡಿ, ವಿವಿಧ ಸಂಸ್ಕೃತಿಗಳು ಮತ್ತು ಪ್ರಾದೇಶಿಕ ಹಿನ್ನೆಲೆಗಳಿಂದ ಪ್ರಭಾವಿತವಾಗಿ ದಕ್ಷಿಣ ಭಾರತವನ್ನು ತಲಪುವ ವೇಳೆಗೆ ಕಬ್ಬಿಣಯುಗೀನ ಸಂಸ್ಕೃತಿಯ ಹಂತವನ್ನು ಮುಟ್ಟದ್ದೇ ಅಲ್ಲದೆ, ಅನೇಕ ಆಂತರಿಕ ಬದಲಾವಣೆಗಳಿಗೂ ಒಳಗಾಗಿ ದಕ್ಷಿಣ ಭಾರತದ ಆದ್ಯ ಐತಿಹಾಸಿಕ ಸಂಸ್ಕೃತಿಯಾಗಿ ರೂಪುಗೊಂಡಿತು. ಕರ್ನಾಟಕದಲ್ಲಿ ನವಶಿಲಾ-ತಾಮ್ರಶಿಲಾಯುಗಗಳ ಅನಂತರ ತ್ವರಿತಗತಿಯಲ್ಲಿ ಪ್ರಭಾವಶಾಲಿಯಾಗಿ ಹಬ್ಬಿದ ಈ ಸಂಸ್ಕೃತಿಯ ಮುಖ್ಯ ಲಕ್ಷಣಗಳೆಂದರೆ, ಸತ್ತವರ ಅವಶೇಷಗಳನ್ನು ದೊಡ್ಡ ಕಲ್ಲುಗಳಿಂದ ರಚಿತವಾದ [[ಸಮಾಧಿ]]ಗಳಲ್ಲಿ ಹೂಳುವುದು, ಉಪಕರಣಗಳಿಗೆ ಕಬ್ಬಿಣವನ್ನು ಉಪಯೋಗಿಸುವುದು, ಮೇಲ್ಭಾಗದಲ್ಲಿ ಕೆಂಪು ಅಥವಾ ಕಂದಾಗಿಯೂ ತಳ ಮತ್ತು ಒಳಭಾಗಗಳಲ್ಲಿ ಕಪ್ಪಾಗಿಯೂ ಇರುವ (ಕಪ್ಪು ಮತ್ತು ಕೆಂಪು) ಮಡಕೆಗಳನ್ನು ಉಪಯೋಗಿಸುವುದು, [[ನೀರಾವರಿ]]ಯ ಸಹಾಯದಿಂದ ಪ್ರಗತಿಪರ ವ್ಯವಸಾಯ, ನಗರೀಕರಣಕ್ಕೆ ಪೂರ್ವಭಾವಿಯಾದ ವಿಶಾಲ ಗ್ರಾಮೀಣ ಜೀವನ ಮುಂತಾದವು. ಈ ಸಂಸ್ಕೃತಿಯ ಪ್ರಾರಂಭದಿಂದ ದಕ್ಷಿಣ ಭಾರತದಲ್ಲಿ ಚಾರಿತ್ರಿಕ ಯುಗದ ಆರಂಭವಾಯಿತೆಂದು ಹೇಳಬಹುದು. ಈ ಸಂಸ್ಕೃತಿಯ ನಿರ್ಮಾತೃಗಳಾದ, ದ್ರಾವಿಡ ಭಾಷೆಯನ್ನು ಬಳಸುತ್ತಿದ್ದ, ಜನ ಈ ಸಮಯದಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲಸಿದುದಾಗಿ ತಿಳಿದುಬರುತ್ತದೆ. ಚೇರ, ಪಾಂಡ್ಯ, [[ಚೋಳ]]ರಾಜ್ಯಗಳು ದಕ್ಷಿಣದಲ್ಲೂ ಸಾತವಾಹನ ಚಕ್ರಾಧಿಪತ್ಯ ದಖನ್ ಪ್ರಸ್ಥಭೂಮಿಪ್ರದೇಶದಲ್ಲೂ ಶೀಘ್ರದಲ್ಲಿಯೇ ಸ್ಥಾಪಿತವಾಗಿ ಚಾರಿತ್ರಿಕ ಯುಗ ನೆಲೆಗೊಂಡಿತು. ಈ ಸಂಸ್ಕೃತಿಯ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬಂದಿದ್ದರೂ ವೈಜ್ಞಾನಿಕ ಸಂಶೋಧನೆಗಳು ಬ್ರಹ್ಮಗಿರಿ, ಸಂಗನಕಲ್ಲು, ಮಸ್ಕಿ, ಜಡಿಗೇನಹಳ್ಳಿ ಮುಂತಾದೆಡೆಗಳಲ್ಲಿ ಮಾತ್ರ ನಡೆದಿವೆ. == ಬೃಹತ್ ಶಿಲಾಯುಗ == ಭಾರತೀಯ ದಖ್ಫನ್ ಪ್ರಸ್ಥ ಭೂಮಿಯಲ್ಲಿ ಸು.೩೦೦೦ ಕ್ಕಿಂತಲೂ ಹೆಚ್ಚಿನ ಬೃಹತ್ ಶಿಲಾಯುಗ ಸಮಾಧಿ ನೆಲೆಗಳು ಮತ್ತು ವಸತಿ ನೆಲೆಗಳು ವರದಿಯಾಗಿವೆ. ಕ್ರಿ.ಶ. ೧೮೧೭ರಲ್ಲಿ ಕರ್ನ್ಲಲ್ ಕಾಲಿನ್ ಮೆಕೆಂಜಿ ಅವರಿಂದ ಬೃಹತ್ ಶಿಲಾಯುಗ ನೆಲೆಗಳ ಆಕಸ್ಮಿಕ ಶೊಧನೆಯಿಂದ ಶುರುವಾದ್ ಅಧ್ಯಯನವು ಇಂದಿನವರೆಗೂ ನಡೆಯುತ್ತಿವೆ. ಕೊಚ್ಛಿನ್, ಚಿತ್ತೂರು, ಹೈದರಬಾದ್ ಹಾಗೂ ಅಮಾರವತಿ ಭಾಗಗಳಲ್ಲಿ ಶೋಧಿತವಾದ ಈ ನೆಲೆಗಳು ಮೆಕೆಂಜಿಯ ಶೋಧನೆಯಿಂದ ಭಾರತದಲ್ಲಿ ಮೊದಲು ಕಂಡು ಬಂದ ನೆಲೆಗಳೆಂದು ಕೆ.ಪದ್ದಯ್ಯ ಅವರು ವರದಿ ಮಾಡಿರುತ್ತಾರೆ <ref>ಪದ್ದಯ್ಯ ೧೯೯೭</ref>. ಮೆಕೆಂಜಿಯ ನಂತರ ಬ್ಯಾಬಿಂಗ್ಟನ್ ರು ೧೮೨೩ರಲ್ಲಿ ನೀಲಗಿರಿಯ ಮಲಬಾರ್ ಪ್ರದೇಶದಲ್ಲಿ ಬೃಹತ್ ಶಿಲಾಯುಗ ನೆಲೆಗಳನ್ನು ಪತ್ತೆಹಚ್ಚಿದರು. ಈ ಮೆಗಾಲಿಥಿಕ್ ಸಮಾಧಿಗಳ ಶೋಧನೆಯ ಪ್ರಾರಂಭವನ್ನು ದಕ್ಷಿಣ ಭಾರತದ ಮೆಗಾಲಿತ್‌ಗಳ ಸಂಶೋಧನೆಯ ಪ್ರಾರಂಭವೆಂದು [https://www.researchgate.net/publication/350877009_4-Iron_Age_Culture_In_South_Karnataka ಪರಿಗಣಿಸಲಾಗಿದೆ].[https://www.researchgate.net/publication/350877009_4-Iron_Age_Culture_In_South_Karnataka] == ಕರ್ನಾಟಕದ ಹುತ್ರಿದುರ್ಗ ಕಬ್ಬಿಣದ ಯುಗದ ಅವಶೇಷಗಳು == *ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗಕ್ಕೆ ಸೇರಿರಬಹುದಾದ ಸಮಾಧಿಯ ಅವಶೇಷಗಳು ಕುಣಿಗಲ್ ತಾಲೂಕಿನ ಹುತ್ರಿದುರ್ಗ ಕೋಟೆ ಸಮೀಪ ಪತ್ತೆಯಾಗಿವೆ.(ಜುಲೈ ೧೨, ೨೦೧೪) *ಕೆಂಪೇಗೌಡರ ಕಾಲದ ಇತಿಹಾಸ ಪ್ರಸಿದ್ಧ ಕೋಟೆಗಳಲ್ಲಿ ಹುತ್ರಿದುರ್ಗ ಕೋಟೆಯೂ ಒಂದು. * ಸೀಗೆಹಳ್ಳಿಯ ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಹಂ.ಗು. ರಾಜೇಶ್ ಮತ್ತು ಡಾ.ಪುಟ್ಟರಾಜು ಅವರು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯ ಸಮಯದಲ್ಲಿ ಇವುಗಳು ಪತ್ತೆಯಾಗಿವೆ. *ಹುತ್ರಿದುರ್ಗ ಕೋಟೆಯ ಪೂರ್ವ ದಿಕ್ಕಿನ ಮಾಗಡಿ ದ್ವಾರ ಮುಚ್ಚಾಲಮ್ಮನ ಗುಡಿ ಮುಂಭಾಗದಿಂದ ಅಲ್ಲಿಯ ಬಿಸಿಲು-ಬಸವಣ್ಣ ಮಂಟಪದವರೆಗಿನ ಸರ್ವೆ ನಂ.59ರಲ್ಲಿ ಈ ಅವಶೇಷಗಳು ಕಂಡುಬಂದಿವೆ. *ಕಬ್ಬಿಣಯುಗದ ಈ ಸಮಾಧಿಗಳು ವೃತ್ತಾಕಾರದಲ್ಲಿ ಜೋಡಿಸಿದ ಕಪ್ಪು ಮತ್ತು ಗ್ರಾನೈಟ್ ಶಿಲೆಗಳಿಂದ ಕೂಡಿದ್ದು, ಶಿಲಾವೃತ್ತಗಳು ೧೨ ಅಡಿ ವ್ಯಾಸ ಹೊಂದಿವೆ. ಈ ಸಮಾಧಿಗಳಲ್ಲಿ ಪ್ರಾಚೀನ ಕಾಲದ ಮಾನವರ ದೇಹ/ಅಸ್ಥಿ ಪಂಜರಗಳನ್ನು ಇರಿಸಿ ಅವುಗಳ ಜತೆಗೆ ಮುಂದಿನ ಜನ್ಮಕ್ಕೆ ಉಪಯೋಗವಾಗಲಿ ಎಂಬ ನಂಬಿಕೆಯಿಂದ ಅವರು ಬಳಸಿದ ಪಾತ್ರೆ, ಮಡಕೆ, ಕುಡಿಕೆ ಮತ್ತು ಆಯುಧಗಳನ್ನು ಸಮಾಧಿಯಲ್ಲಿ ಇರಿಸುತ್ತಿದ್ದರು. ಈ ಸಮಾಧಿಗಳು ಅತ್ಯಂತ ಪ್ರಾಚೀನವಾಗಿದ್ದು, ಹುತ್ರಿದುರ್ಗದ ಇತಿಹಾಸವನ್ನು ಸುಮಾರು 3 ಸಾವಿರ ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. *ಮಾಗಡಿ ಮತ್ತು ಹುತ್ರಿದುರ್ಗದ ಪರಿಸರದಲ್ಲಿ 'ಕಲ್ಲುಸೇವೆ' ಎಂಬ ವಿಶಿಷ್ಟ ಶವಸಂಸ್ಕಾರ ಪದ್ಧತಿಯೊಂದಿತ್ತು. ಶವಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡದೆ ಬೆಟ್ಟದ ಬಂಡೆಗಳ ಮೇಲೆ ಇರಿಸಿ ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿಸಲಾಗುತ್ತದೆ. ಕೆಲ ದಿನಗಳ ನಂತರ ಗ್ರಾಮದವರು ಅಳಿದುಳಿದ ಮೂಳೆಗಳನ್ನು ಸಂಗ್ರಹಿಸಿ ಶವ ಸಂಸ್ಕಾರದ ಪದ್ಧತಿಯಂತೆ ಹೂಳುತ್ತಿದ್ದರು. ಹುತ್ರಿದುರ್ಗದಲ್ಲಿ ಹಿಂದೆ ಇಂತಹ ಪದ್ಧತಿ ಆಚರಣೆಯಲ್ಲಿತ್ತು ಎಂಬುದು ಸ್ಥಳೀಯರಿಂದ ತಿಳಿಯುತ್ತದೆ. ಈ ರೀತಿಯ ಕಲ್ಲುಸೇವೆ ನಡೆಯುತ್ತಿದ್ದ ಬೆಟ್ಟದ ಪಕ್ಕದಲ್ಲಿಯೇ ಕಬ್ಬಿಣ ಯುಗದ ಸಮಾಧಿಗಳು ದೊರೆತಿರುವುದು ವಿಶೇಷ. *ಕಬ್ಬಿಣ ಯುಗದ ಶವ ಸಂಸ್ಕಾರ ಪದ್ಧತಿಗೂ, ಕಲ್ಲುಸೇವೆ ಶವ ಸಂಸ್ಕಾರ ಪದ್ಧತಿಗೂ ಸಾಮ್ಯತೆಗಳಿರುವುದರಿಂದ ಕಲ್ಲುಸೇವೆಯೂ ಸುಮಾರು ೩ ಸಾವಿರ ವರ್ಷಗಳ ಹಿಂದಿನ ಪದ್ಧತಿಯ ಮುಂದುವರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಭಾರತೀಯ ಐತಿಹಾಸಿಕ ಸಂಶೋಧನಾ ಪರಿಷತ್ತು (ಐಸಿಎಚ್‌ಆರ್) ಉಪನಿರ್ದೇಶಕಿ ಡಾ.ಎಸ್.ಕೆ. ಅರುಣಿ ''ಅವರು "ಹುತ್ರಿದುರ್ಗ ಐತಿಹಾಸಿಕ ಸ್ಥಳ. ನಾಡಪ್ರಭು ಕೆಂಪೇಗೌಡರ ಕಾಲದ ೧೫೩೪ರ ಶಾಸನವಿರುವ ಕೋಟೆ ಇಲ್ಲಿದೆ. ಅಲ್ಲದೆ, ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಬ್ರಿಟಿಷರ ವಿರುದ್ಧ ಹೋರಾಡಲು ಬಳಸಿಕೊಂಡಿದ್ದ. ಈ ಬಗೆಯ ಅನೇಕ ಐತಿಹಾಸಿಕ ದಾಖಲೆಗಳಿರುವ ಈ ಕೋಟೆ ಪಕ್ಕದಲ್ಲಿ ಯುವ ಸಂಶೋಧಕರು ಕಬ್ಬಿಣಯುಗದ ಅವಶೇಷಗಳನ್ನು ಪತ್ತೆ ಮಾಡಿರುವುದು ಬಹಳ ಮಹತ್ವದ್ದಾಗಿದೆ,"'' ಎಂದು ಹೇಳಿದ್ದಾರೆ <sup>40,</sup>. ([http://vijaykarnataka.indiatimes.com/articleshow/38222763.cms] ವರದಿ ವಿಜಯ ಕರ್ನಾಟಕ ಜುಲೈ ೧೨, ೨೦೧೪, ) ==ಪುರಾಣೇತಿಹಾಸ ಕಾಲದಲ್ಲಿ ಕರ್ನಾಟಕ== ದಕ್ಷಿಣಭಾರತಕ್ಕೆ [[ಆರ್ಯರು|ಆರ್ಯರ]] ಪ್ರವೇಶವಾದ ಕಾಲದಿಂದ ಈ ಪ್ರದೇಶದ ಇತಿಹಾಸ ಆರಂಭವಾಗುತ್ತದೆ. ಅಗಸ್ತರು ದಕ್ಷಿಣದಲ್ಲಿ ಆರ್ಯ ಸಂಸ್ಕೃತಿ ಹರಡಿದರೆಂಬ ಸಂಗತಿ ಕಾವ್ಯ ಪುರಾಣಗಳಲ್ಲಿ ವಿಸ್ತೃತವಾಗಿದೆ. [[ಮಹಾಭಾರತ]]ದ ರೀತ್ಯಾ ಅಗಸ್ತ್ಯರು ಕರ್ನಾಟಕದ ಉತ್ತರಭಾಗದಲ್ಲಿದ್ದ ವಾತಾಪಿ ಇಲ್ವಲರೆಂಬ ಆರ್ಯಕುಲದ್ವೇಷಿಗಳಾದ ದೈತ್ಯಸೋದರರಲ್ಲಿ ಕಿರಿಯನಾದ ಇಲ್ವಲನನ್ನು ಭಂಜಿಸಿ ವಾತಾಪಿಯ ಗರ್ವಭಂಗ ಮಾಡಿದರು. ಚಾಳುಕ್ಯ ರಾಜಧಾನಿಯಾದ ವಾತಾಪಿ (ಈಗಿನ ಬಾದಾಮಿ) ಈ ದೈತ್ಯಸೋದರರ ಸ್ಥಳವಾಗಿತ್ತೆಂದು ಇತಿಹಾಸಕಾರರ ನಂಬಿಕೆ. [[ಜಮದಗ್ನಿ]] ಪುತ್ರ ಪರಶುರಾಮರು ಕ್ಷತ್ರಿಯ ನಿಗ್ರಹದ ಅನಂತರ ಇಡೀ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಿ ಅನಂತರ ತನ್ನ ವಾಸಕ್ಕಾಗಿ ವರುಣದೇವನ ಪ್ರಸಾದದ ಫಲವಾಗಿ ಸಮುದ್ರದವರೆಗಿನ ಪಶ್ಚಿಮ ಕರಾವಳಿ ಕ್ಷೇತ್ರವನ್ನು ಪಡೆದರಂತೆ.. ಇದು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಐತಿಹ್ಯ. ೧೨ನೆಯ ಶತಮಾನದ ಈ ಪ್ರದೇಶದ ಶಾಸನಗಳಲ್ಲೂ ಇದು ಉಕ್ತವಾಗಿದೆ. [[ರಾಮಾಯಣ]]ದ [[ದಂಡಕಾರಣ್ಯ]] ಪ್ರದೇಶವೇ ಅನಂತರದ ಕರ್ನಾಟಕದ ಭೂಭಾಗ. ವಾನರಪ್ರಭುಗಳಾದ [[ವಾಲಿ]]- [[ಸುಗ್ರೀವ]]ರ ಕಿಷ್ಕಿಂಧಾರಾಜ್ಯ [[ತುಂಗಭದ್ರ ನದಿ|ತುಂಗಭದ್ರಾ]] ತೀರದ ಈಗಿನ [[ಹಂಪೆ]]ಯ ಬಳಿಯಿರುವ ಪಂಪಾಸರೋವರದ ಪ್ರದೇಶವೆಂದು ಹೇಳಲಾಗಿದೆ. ಅಭಿನವ ಪಂಪನೆಂದು ಹೆಸರಾದ ನಾಗಚಂದ್ರನಿಂದ (ಸು.೧೧೦೦) ರಚಿತವಾದ ರಾಮಚಂದ್ರಚರಿತ ಪುರಾಣದಲ್ಲಿ ಕಿಷ್ಕಿಂಧೆಯ ರಾಜನೂ ಪ್ರಜೆಗಳೂ ವಾನರರಲ್ಲವೆಂದೂ ಅವರ ಧ್ವಜದ ಲಾಂಛನ ವಾನರಸಂಕೇತ ಹೊಂದಿದ್ದುದರಿಂದ ಅವರನ್ನು ಹಾಗೆಂದು ವರ್ಣಿಸಲಾಗಿದೆಯೆಂದೂ ಹೇಳಿದೆ. ಇತಿಹಾಸ ದೃಷ್ಟಿಯಿಂದ ಕರ್ಣಾಟಕದ ಪ್ರಸ್ತಾಪ ಮೊಟ್ಟಮೊದಲಿಗೆ ಮಹಾಭಾರತದಲ್ಲಿ ಬಂದಿದೆ. ಮಹಿಷಕ, ವನವಾಸಕ ಮತ್ತು [[ಕುಂತಲ ದೇಶ|ಕುಂತಳ]]ಗಳು ಉಕ್ತವಾಗಿವೆ. ಮಹಿಷಕವೆಂದರೆ ಅನಂತರ ಕಾಲದ ಮಹಿಷಮಂಡಲ (ಈಗಿನ ಮೈಸೂರು); ಈಗಿನ ಬನವಾಸಿ ಪ್ರಾಂತ್ಯವೇ ವನವಾಸಕವೆಂದೂ ಅನಂತರ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿದ್ದ ರಾಜ್ಯವೇ ಕುಂತಳವೆಂದೂ ಗುರುತಿಸಬಹುದಾಗಿದೆ. ರಾಮಾಯಣ ಮಹಾಭಾರತಗಳ ಘಟನಾವಳಿಗಳ ಕಾಲ ಚರ್ಚಾಸ್ಪದವಾಗಿದ್ದರೂ ಈಗಿನ ರೂಪದಲ್ಲಿ ಅವನ್ನು ಪ್ರ.ಶ.ಪು. ೨೦ ರಿಂದ ೧೦ನೆಯ ಶತಮಾನಗಳ ಕಾಲಕ್ಕೆ ವಿದ್ವಾಂಸರು ನಿರ್ದೇಶಿಸಿರುತ್ತಾರೆ. ಆದುದರಿಂದ ಕ್ರಿಸ್ತಶಕೆಗೂ ಮುನ್ನವೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿತ್ತು. ==ಮೌರ್ಯರು== ಪ್ರ.ಶ.ಪು. ನಾಲ್ಕನೆಯ ಶತಮಾನದಲ್ಲಿ [[ಮಗಧ]] ರಾಜ್ಯದ ನಂದ ಸಾರ್ವಭೌಮರ ಕಾಲದಲ್ಲಿ ಅವರ ಪ್ರಭಾವ ಕರ್ನಾಟಕದವರೆಗೂ ಹಬ್ಬಿತ್ತೆಂದು ತಿಳಿಸುವ ಐತಿಹಾಸಿಕ ಮಾಹಿತಿಗಳು ದೊರಕುತ್ತವೆ. ಮೌರ್ಯ ವಂಶದ ಸ್ಥಾಪಕನಾದ [[ಚಂದ್ರಗುಪ್ತ ಮೌರ್ಯ|ಚಂದ್ರಗುಪ್ತ]] (ಪ್ರ.ಶ.ಪು.ಸು. ೩೨೪-೩೦೦) ಕರ್ನಾಟಕದ [[ಶ್ರವಣಬೆಳಗೊಳ]]ದಲ್ಲಿ ತನ್ನ ಗುರುವಿನೊಡನೆ ಬಂದು ನೆಲೆಸಿದುದಾಗಿ ಐತಿಹ್ಯಗಳೂ ಮಧ್ಯಕಾಲೀನ ಶಾಸನಗಳೂ ತಿಳಿಸುತ್ತವೆ. ಆತನ ಮೊಮ್ಮಗನಾದ [[ಸಾಮ್ರಾಟ್ ಅಶೋಕ|ಅಶೋಕ]]ನ ಶಿಲಾಶಾಸನಗಳು ಈ ರಾಜ್ಯದ ಮಸ್ಕಿ, [[ಕೊಪ್ಪಳ]], [[ಬ್ರಹ್ಮಗಿರಿ]], ಸಿದ್ಧಾಪುರ ಮತ್ತು ಜಟಿಂಗ ರಾಮೇಶ್ವರಗಳಲ್ಲಿ ದೊರಕಿರುವುದಲ್ಲದೆ ಮಸ್ಕಿಯ ಬಳಿಯ ಸುವರ್ಣಗಿರಿ ಮತ್ತು ಬ್ರಹ್ಮಗಿರಿಯ ಬಳಿಯ [[ಇಸಿಲ]] ನಗರಗಳು ಆತನ ಪ್ರಾದೇಶಿಕ ಮುಖ್ಯ ನಗರಗಳಾಗಿದ್ದುವೆಂಬ ಅಂಶವನ್ನು ತಿಳಿಸುತ್ತವೆ. ಇದರಿಂದ ಕರ್ನಾಟಕದ ಬಹುಭಾಗ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದಿತೆಂದು ತಿಳಿದುಬರುತ್ತದೆ. ಅಶೋಕನ ರಾಜ್ಯ ಕಂಚಿಯವರೆಗೂ ಹಬ್ಬಿದ್ದು ಇಡೀ ಕರ್ನಾಟಕ ಅದರಲ್ಲಿ ಸೇರಿತ್ತೆಂಬುದು ನೀಲಕಂಠಶಾಸ್ತ್ರಿಯವರ ಅಭಿಪ್ರಾಯ. ==ಶತವಾಹನರು== [[File:SatavahanaMap.jpg|right|250px|ಸಾತವಾಹನ ಸಾಮ್ರಾಜ್ಯ]] ಅನಂತರ ದಕ್ಷಿಣಾಪಥದ ಸಾರ್ವಭೌಮರಾಗಿದ್ದ ಶಾತವಾಹನರ ಆಡಳಿತಕ್ಕೆ ಕರ್ನಾಟಕದ ಬಹುಭಾಗ ಸೇರಿದ್ದಂತೆ ಕಾಣುತ್ತದೆ. ಶಾತವಾಹನರ ಮೂಲಪುರುಷನಾದ ಸೀಮುಕ (ಪ್ರ.ಶ.ಪು. ಸು.೬೦) ಕರ್ನಾಟಕದವನೆಂದೂ ಈತ ಬಳ್ಳಾರಿ ಜಿಲ್ಲೆಗೆ ಸೇರಿದವನೆಂದೂ ಹಲವಿದ್ವಾಂಸರು ಪ್ರತಿಪಾದಿಸಿದ್ದಾರೆ. ಈ ಪ್ರದೇಶದ ಮೇಲೆ ಅವರ ಆಳ್ವಿಕೆಯಿತ್ತೆಂಬುದಾಗಿ ಅನಂತರದ ಅನೇಕ ಶಾಸನಗಳು ಸೂಚಿಸುತ್ತವೆ. ಕರ್ನಾಟಕದ ಉತ್ತರಭಾಗ ಅವರ ಆಳ್ವಿಕೆಯಲ್ಲಿದ್ದರೆ ದಕ್ಷಿಣದಲ್ಲಿ ಪುನ್ನಾಟ ಮೊದಲಾದ ಹಲವು ಸಣ್ಣರಾಜ್ಯಗಳಿದ್ದುವು. ಈ ಕಾಲದಲ್ಲಿ ಸಾತವಾಹನರು ಮೆಡಿಟರೇನಿಯನ್ ಸಮುದ್ರದ ಪ್ರದೇಶಗಳೊಂದಿಗೂ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಪಡೆದಿದ್ದುದರಿಂದ ಕರ್ನಾಟಕದ ಜನರೂ ಅವುಗಳ ಪ್ರಯೋಜನ ಪಡೆಯುವಂತಾಯಿತು. ಇವರು ಪೂರ್ವದಿಕ್ಕಿನಲ್ಲಿ [[ಬಂಗಾಲ ಕೊಲ್ಲಿ]]ಯಿಂದಾಚೆಯಿದ್ದ ಪ್ರದೇಶಗಳೊಂದಿಗೂ ವ್ಯಾಪಾರ, ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದರೆಂಬುದಕ್ಕೆ ಅನೇಕ ಆಧಾರಗಳಿವೆ. ತತ್ಸಂಬಂಧವಾದ ಸಂಶೋಧನೆಗಳು ಇನ್ನೂ ಮುಂದುವರಿಯಬೇಕಾಗಿದೆ. ಸಾತವಾಹನರ ವಂಶಕ್ಕೆ ಸೇರಿದ ಹಲವು ರಾಜರು ಕರ್ನಾಟಕದೊಡನೆ ಹೆಚ್ಚಿನ ಸಂಬಂಧ ಪಡೆದಿದ್ದರು. ಪುರಾಣಗಳಲ್ಲಿ ಈ ವಂಶದ ರಾಜನೊಬ್ಬನನ್ನು ಕುಂತಳ ಸಾತಕರ್ಣಿಯೆಂದು ಕರೆಯಲಾಗಿದೆ. ಸಾತವಾಹನ ವಂಶದ ೧೭ನೆಯ ದೊರೆಯೆಂದು ಹೇಳಲಾದ ಹಾಲ ಕುಂತಳದ ದೊರೆಯೆಂದು ವರ್ಣಿತನಾಗಿದ್ದಾನೆ. ಗಾಥಾ ಸಪ್ತಶತಿಯ ಕರ್ತೃ ಈತನೇ ಎಂದು ಹೇಳಲಾಗಿದೆ. ಸುಮಾರು ಈ ಕಾಲದಲ್ಲಿದ್ದ ಕೆಲವು ಪಾಶ್ಚಾತ್ಯ ಲೇಖಕರು ಕರ್ನಾಟಕದ ಕೆಲವು ಪ್ರದೇಶಗಳ ಪ್ರಸ್ತಾಪ ಮಾಡಿದ್ದಾರೆ. ಪೆರಿಪ್ಲಸ್ ಆಫ್ ದಿ ಎರಿತ್ರಿಯನ್ ಸೀ ಎಂಬ ಗ್ರಂಥದಲ್ಲಿ (೧ನೆಯ ಶತಮಾನ) ಮತ್ತು ಪ್ಲಿನಿಯ (೭೭-೭೮), ಬರೆಹಗಳಲ್ಲಿ ಈ ಪ್ರಸ್ತಾಪಗಳಿವೆ. [[ಬಾದಾಮಿ]] (ಬಡಿಯಮಇಯೊಇ), ಮುದ್ಗಲ್ (ಮದೌಗೌಲ್ಯ), [[ಬನವಾಸಿ]] (ಬನಔಅಸೆಇ), ಹೂವಿನ ಹಿಪ್ಪರಗಿ (ಹಿಪ್ಪೊಕೌರ)ಗಳನ್ನೂ ಪುನ್ನಾಟದ (ಪೌನ್ನಾಟ) ವೈಡೂರ್ಯಗಳನ್ನೂ [[ದಕ್ಷಿಣ ಕನ್ನಡ]] ಜಿಲ್ಲೆಯ ಮಲ್ಪೆಯನ್ನೂ (ಮಲಿಪ್ಪಲ) ಟಾಲೆಮಿ (ಸು. ೧೫೦) ಹೆಸರಿಸುತ್ತಾನೆ. ಸು. ೨೯೦ರಲ್ಲಿ ರಚಿತವಾದ ಗ್ರೀಕ್ ಪ್ರಹಸನವೊಂದರಲ್ಲಿ ಬರುವ ಕೆಲವು ಶಬ್ದಗಳು ಕನ್ನಡದವೆಂದು ವಿದ್ವಾಂಸರು ವಾದಿಸಿದ್ದಾರೆ. ಈ ಎಲ್ಲ ಆಧಾರಗಳಿಂದ ಆ ವೇಳೆಗಾಗಲೇ ಕರ್ನಾಟಕ ಅಸ್ತಿತ್ವಕ್ಕೆ ಬಂದಿದ್ದುದಲ್ಲದೆ ತನ್ನದೇ ಆದ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದು ಪರಕೀಯರೊಂದಿಗೂ ಸಂಪರ್ಕ ಬೆಳೆಸಿಕೊಂಡಿತ್ತೆಂದು ಹೇಳಬಹುದು. ಶತವಾಹನರು ಅನಂತರ ಚುಟುವಂಶದ ರಾಜರು [[ಬನವಾಸಿ]] ಪ್ರಾಂತ್ಯದಲ್ಲಿ ಪ್ರಬಲರಾದರು. ಸ್ವಲ್ಪಕಾಲಾನಂತರ ಈ ಪ್ರದೇಶದಲ್ಲಿ ಕದಂಬರೂ ದಕ್ಷಿಣ ಕರ್ನಾಟಕದಲ್ಲಿ ಗಂಗರೂ ಇತರ ಭಾಗಗಳಲ್ಲಿ ಬಾಣರೂ ಆಳುಪರೂ ಸೇಂದ್ರಕರೂ ನಳರೂ ಸಣ್ಣ ಸಣ್ಣ ರಾಜ್ಯಗಳನ್ನು ಸ್ಥಾಪಿಸಿಕೊಂಡಿದ್ದರೆಂದು ತಿಳಿದುಬರುತ್ತದೆ. ಚುಟುವಂಶದ ರಾಜರ ವಿಷಯ ಹೆಚ್ಚು ತಿಳಿಯದಿದ್ದರೂ ಬನವಾಸಿಯ ನಾಗಶಾಸನದಲ್ಲಿ ಉಕ್ತನಾಗಿರುವ ಹಾರೀತಿಪುತ್ರ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ ಇವರಲ್ಲೊಬ್ಬ. ಈಗಿನ ಬನವಾಸಿಯ [[ಮಧುಕೇಶ್ವರ ದೇವಾಲಯ]]ದಲ್ಲಿರುವ ನಾಗಶಿಲೆಯ ಶಾಸನದಲ್ಲಿ ವಿಣ್ಹುಕಡ ಚುಟುಕುಲಾನಂದ ಸಾತಕರ್ಣಿ, ಆತನ ಪುತ್ರಿ ಶಿವಸ್ಕಂಧನಾಗಶ್ರೀ- ಇವರ ಹೆಸರುಗಳು ಉಕ್ತವಾಗಿವೆ. ವಿಣ್ಹುಕಡ ಸಾತಕರ್ಣಿ ಬನವಾಸಿಯ ದೊರೆಯೆಂದು [[ಮಳವಳ್ಳಿ]] ಶಾಸನ ತಿಳಿಸುತ್ತದೆ. ಬಹುಶಃ ಮಳವಳ್ಳಿ ಶಾಸನದ ವಿಣ್ಹುಕಡ ಸಾತಕರ್ಣಿ ಅದೇ ಹೆಸರಿನ ೨ನೆಯ ವ್ಯಕ್ತಿಯಾಗಿದ್ದು ೧ನೆಯ ಸಾತಕರ್ಣಿಯ ಮೊಮ್ಮಗನೂ ಶಿವಸ್ಕಂಧ ನಾಗಶ್ರೀಯ ಮಗನೂ ಆಗಿದ್ದಿರಬಹುದು. ಶಿವಸ್ಕಂಧ ನಾಗಶ್ರೀ ಮತ್ತು ಸಮಕಾಲೀನ ಪಲ್ಲವದೊರೆ ಶಿವಸ್ಕಂಧವರ್ಮ- ಈ ಹೆಸರುಗಳಲ್ಲಿ ಹೋಲಿಕೆಯಿರುವುದರಿಂದಲೂ ಆ ಕಾಲದಲ್ಲಿ ಪಲ್ಲವರು ಬಳ್ಳಾರಿ ಪ್ರದೇಶದ ಮೇಲೆ ಅಧಿಕಾರ ಪಡೆದಿದ್ದುದರಿಂದಲೂ ಇವರುಗಳಲ್ಲಿ ಸಂಬಂಧವಿದ್ದಿರಬಹುದೆಂದು ಭಾವಿಸಲಾಗಿದೆ. ಕದಂಬ ಸಂತತಿಯ ಸ್ಥಾಪಕ [[ಮಯೂರಶರ್ಮ|ಮಯೂರವರ್ಮ]] ಪಲ್ಲವರಿಂದ ತನ್ನ ರಾಜ್ಯಪ್ರದೇಶವನ್ನು ಗೆದ್ದನೆಂಬ ಅಂಶ ಈ ವಾದಕ್ಕೆ ಸಹಾಯಕವಾಗಿದೆ. ಬಾಣರು ಪ್ರಸಕ್ತ ಶಕೆಯ ಆರಂಭಕಾಲದಿಂದ ಸುಮಾರು ೧೦ನೆಯ ಶತಮಾನದವರೆಗೂ ಕೋಲಾರ ಜಿಲ್ಲೆಯ ಪ್ರದೇಶದಲ್ಲಿ ಅಸ್ತಿತ್ವದಲ್ಲಿದ್ದರು. ಬಾಣರು ಪೂರ್ವಭಾಗದಲ್ಲಿದ್ದರೆ ಆಳುಪರು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಪ್ರಸಕ್ತ ಶಕೆಯ ಆರಂಭದಿಂದ ೧೫ನೆಯ ಶತಮಾನದವರೆಗೂ ರಾಜ್ಯಭಾರ ಮಾಡುತ್ತಿದ್ದರು. ಶಿವಮೊಗ್ಗ ಪ್ರದೇಶದಲ್ಲಿ ಸೇಂದ್ರಕರೂ ಬಳ್ಳಾರಿಯ ಸುತ್ತುಮುತ್ತಣ ನಳರೂ ಆಳುತ್ತಿದ್ದರು. ==ಕದಂಬರು== ವರ್ತುಲವಾಗಿ ಕ್ರಿ.ಪೂ 230 ರಲ್ಲಿ ಶಾತವಾಹನ ರಾಜಮನೆತನದವರು ಅಧಿಕಾರಕ್ಕೆ ಬಂದರು ಹಾಗು ಅವರ ಆಳ್ವಿಕೆ ಸರಿ ಸುಮಾರು ನಾಲ್ಕು ಶತಮಾನಗಳವರೆಗೆ ನಡೆಯಿತು. 3ನೆಯ ಶತಮಾನದವರೆಗೆ ಶಾತವಾಹನ ರಾಜಮನೆತನದ ವಿಯೋಜನೆಯಿಂದಾಗಿ ಮೊಟ್ಟ ಮೊದಲ ಸ್ಥಳೀಯ ಸಾಮ್ರಾಜ್ಯ ಬನವಾಸಿಯ ಕದಂಬರ ರಾಜಮನೆತನವು ಆಧುನಿಕ ಉತ್ತರ ಕನ್ನಡ (ಕಾರವಾರ) ಜಿಲ್ಲೆಯಲ್ಲಿ ತಲೆದೋರಿತು. ಇದರ ಸ್ಥಾಪಕ ಇಂದಿನ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಸ್ಥಳೀಯ ಮಯೂರವರ್ಮ ಹಾಗು ಪಶ್ಚಿಮ ಗಂಗಾ ರಾಜಮನೆತನದ ರಾಜ್ಯವು ದಕ್ಷಿಣ ಕರ್ನಾಟಕದಲ್ಲಿ ಆರಂಭವಾಯಿತು. ಈ ಘಟನೆಗಳು ಇಲ್ಲಿಯ ಪ್ರದೇಶದ ಸ್ವಾಧಿಪತ್ಯ ರಾಜಕೀಯದ ಅಸ್ತಿತ್ವಕ್ಕೆ ನಾಂದಿ ಹಾಡಿದವು. ಇವುಗಳು [[ಕನ್ನಡ|ಕನ್ನಡ ಭಾಷೆಗೆ]] ಆಡಳಿತ ದರ್ಜೆ ಕೊಟ್ಟ ಮೊದಲ ಸಾಮ್ರಾಜ್ಯಗಳು. ಇದಕ್ಕೆ ಪುರಾವೆಯಾಗಿ ೪೫೦ರ ಹಲ್ಮಿಡಿ ಬರೆಹಗಳಿವೆ. ಇದನ್ನು ಕದಂಬ ರಾಜಮನೆತನದ ರಾಜ ಕಾಕುಸ್ಥವರ್ಮನಿಗೆ ಸಮರ್ಪಿಸಲಾಗಿದೆ.<ref name="first">From the Halmidi inscription (Ramesh 1984, pp10–11)</ref><ref name="hal">Kamath (2001), p10</ref> ಅಗೆಯೇ, ಇತೀಚೆಗೆ ೫ನೆಯ ಶತಮಾನದ ತಾಮ್ರದ ನಾಣ್ಯ ಕದಂಬರ ರಾಜಧಾನಿ [[ಬನವಾಸಿ|ಬನವಾಸಿಯಲ್ಲಿ]] ಸಿಕ್ಕಿವೆ. ಇದರ ಮೇಲೆ [[ಕನ್ನಡ ಅಕ್ಷರಮಾಲೆ|ಕನ್ನಡ ಲಿಪಿ]] ಬರಹ ಇದೆ. ಇದು ಕನ್ನಡ ಭಾಷೆ ಆಡಳಿತವಾಗಿ ಬಳಸುತ್ತಿದ್ದುದಕ್ಕೆ ಪುರಾವೆಯಾಗಿವೆ.<ref name="copper coin">{{cite news|title=5th century copper coin discovered at Banavasi|url=http: //www.deccanherald.com/deccanherald/feb72006/state171017200626.asp}}</ref> [[File:Indian Kadamba Empire map.svg|right|250px|ಕದಂಬ ಸಾಮ್ರಾಜ್ಯದ ನಕ್ಷೆ]] ಸಾತವಾಹನರ ಅನಂತರ ಪ್ರಾಮುಖ್ಯ ಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಮಯೂರವರ್ಮ. ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರಕಿವೆ. ಪಲ್ಲವರಿಗೆ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ‘ವರ್ಮ’ ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ [[ಕಾಕುತ್ಸ್ಥವರ್ಮ]], ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ ೨ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, [[ಉತ್ತರ ಕನ್ನಡ]], [[ಶಿವಮೊಗ್ಗ]], [[ಚಿಕ್ಕಮಗಳೂರು]] ಮತ್ತು [[ಹಾಸನ]] ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾಂವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು [[ಪ್ರಾಕೃತ ಭಾಷೆ]]ಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ [[ಸಂಸ್ಕೃತ]] ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗುಪ್ತ ಚಕ್ರವರ್ತಿ ವಿವಾಹವಾಗಿದ್ದನೆಂದರೆ ಇವರ ಪ್ರಾಮುಖ್ಯ ಅರಿವಾಗುತ್ತದೆ. ಆ ಚಕ್ರವರ್ತಿ ೧ನೆಯ ಕುಮಾರಗುಪ್ತನಾಗಿರಬಹುದು. ೫೪೦ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. ೧೪ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ-ಶೈವಧರ್ಮಗಳು ವೃದ್ಧಿಗೊಂಡುವು. [[ಜೈನ ಧರ್ಮ|ಜೈನ]] ಮತ್ತು [[ಬೌದ್ಧ ಧರ್ಮ]]ಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪುಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛ್ರಾಯಸ್ಥಿತಿಯನ್ನು ಸೂಚಿಸುತ್ತವೆ. ಸು.೬೩೬ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ==ಗಂಗವಂಶ== ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು ೩೨೫ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಮೊದಲಿಗೆ ಇವನ ರಾಜಧಾನಿ ಕುವಲಾಲದಲ್ಲಿತ್ತು. ಈ ವಂಶಜರು ೧೦ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರೀ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ [[ತಲಕಾಡು]] (ಮೈಸೂರು ಜಿಲ್ಲೆ) ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ ೧, ಶ್ರೀಪುರುಷ, ಪೃಥ್ವೀಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಾಳುಕ್ಯ, [[ರಾಷ್ಟ್ರಕೂಟ]] ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. ೨ನೆಯ ಪುಲಕೇಶಿ ೬೪೨ರಲ್ಲಿ ಯುದ್ಧದಲ್ಲಿ ಮಡಿದು ಆ ರಾಜ್ಯ [[ಪಲ್ಲವ]]ರ ಕೈಸೇರಿದಾಗ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದ ಈ ವಂಶದ ರಾಜರು ೧ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. ೨ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. ೨ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ-ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಢ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ - ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ ೨ನೆಯ ಮಾರಸಿಂಹ ಮತ್ತು ೪ನೆಯ ರಾಚಮಲ್ಲರ ಮಂತ್ರಿಯಾದ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. ೧೦೦೪ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ ೧೧೧೬ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧ್ಯೇಯವನ್ನು ಮುಂದುವರಿಸಿದರು. ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ [[ಅನಂತಪುರ]] ಮತ್ತು [[ಕಡಪ]] ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ [[ತುಮಕೂರು]], [[ಬೆಂಗಳೂರು]], [[ಕೊಡಗು]], [[ಮೈಸೂರು]] ಪ್ರದೇಶಗಳೂ [[ಕೊಯಂಬತ್ತೂರು|ಕೊಯಮತ್ತೂರು]] ಮತ್ತು [[ಸೇಲಂ‌, ತಮಿಳುನಾಡು|ಸೇಲಂ]] ಜಿಲ್ಲೆಗಳೂ ಅವರ ವಶವಾದುವು. ಕದಂಬರು ೪ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಾಳುಕ್ಯ ರಾಜ್ಯದಿಂದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಗಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ ೧೬೦೦೦ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, [[ಚನ್ನಪಟ್ಟಣ]]ದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನ್ನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ. ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ದುರ್ವಿನೀತ ಸ್ವತಃ ವಿದ್ವಾಂಸನಾಗಿದ್ದುದಲ್ಲದೆ ವಿದ್ವಜ್ಜನಪಕ್ಷಪಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ. ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ಪೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ. ಈತ ಮನ್ಮಥನನ್ನು ನಾಚಿಸುವಷ್ಟು ಸುಂದರ; ಇವನ ಜ್ಞಾಪಕಶಕ್ತಿ ಅಸಾಧಾರಣ ; ಈತ ಕುಶಾಗ್ರಮತಿ, ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ. ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ. ಇಮ್ಮಡಿ ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ. ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸಿದ ಚಾವುಂಡರಾಯ ಅಪ್ರತಿಮ ಸೇನಾನಿ, ಅದ್ವಿತೀಯ ರಾಜಕಾರಣಿ, ವಿದ್ಯಾಪಕ್ಷಪಾತಿ; ತರ್ಕ, ವ್ಯಾಕರಣ, ಗಣಿತ, ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ. ಚಾವುಂಡರಾಯಪುರಾಣವನ್ನು ರಚಿಸಿದವನೀತನೇ. ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ. ==ಬಾದಾಮಿ ಚಾಲುಕ್ಯರು== ಕದಂಬ-ಗಂಗರ ಅನಂತರ ಕರ್ಣಾಟಕದ ಪ್ರಮುಖ ರಾಜಮನೆತನವೆಂದರೆ ಬಾದಾಮಿ ಚಳುಕ್ಯವಂಶ. ಇವರ ಮೂಲ ಸರಿಯಾಗಿ ಗೊತ್ತಿಲ್ಲ. ಒಂದನೆಯ ಪುಲಕೇಶಿಯ ಕಾಲದಿಂದ (ಸು. ೫೪೦) ಪ್ರಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿಯಿತು. ಕೀರ್ತಿವರ್ಮನಿಂದ ವಿಸ್ತೃತವಾದ ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖಿರ ತಲುಪಿತು. ದಕ್ಷಿಣ ಭಾರತದ ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರನೆನಿಸಿಕೊಂಡ ಈತ ಉತ್ತರಭಾರತದ ಸಾಮ್ರಾಟ ಹರ್ಷನನ್ನು ನರ್ಮದಾ ತೀರದಲ್ಲಿ ಸೋಲಿಸಿ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡ. ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ. ಆದರೆ ಈತ ೬೪೨ರಲ್ಲಿ ಪಲ್ಲವ ನರಸಿಂಹವರ್ಮನಿಂದ ಸೋತು ಮಡಿದ. ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಃ ಸ್ಥಾಪಿತವಾಯಿತು. ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ (ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪ) ವರೆಗಿನ ಪ್ರದೇಶವನ್ನೆಲ್ಲ ೬೭೪ರಲ್ಲಿ ಜಯಿಸಿದ. ನಾನಾ ವಿಜಯಗಳಿಂದಲೂ ಸುವ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ. ೨ನೆಯ ವಿಕ್ರಮಾದಿತ್ಯನೂ ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗುಜರಾತಿನಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದ. ಉದಾರಚರಿತನಾದ ಈತ ಶತ್ರು ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ದೆಸೆಯಲ್ಲಿದ್ದ ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು. ಬಾದಾಮಿ ಚಳುಕ್ಯರ ಕಾಲದಿಂದಲೇ ಕರ್ನಾಟಕದ ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಆ ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಳುಕ್ಯರ ಕಾಲದಲ್ಲಿ. ಇವರು ಅದರ ಸಾಂಸ್ಕೃತಿಕ ಮೇರೆಗಳನ್ನು ವಿಸ್ತರಿಸಿದರು ; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು. ಬಾದಾಮಿ ಇವರ ರಾಜಧಾನಿ. ಎಲ್ಲ ದಿಕ್ಕುಗಳಿಗೂ ರಾಜ್ಯ ಹರಡಿತ್ತು. ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ ಕರ್ನೂಲು, ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು, ದಕ್ಷಿಣದಲ್ಲಿ ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ- ಇವು ಈ ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಎಲ್ಲೆಗಳಾಗಿದ್ದುವು. ಇದಲ್ಲದೆ ಈ ವಂಶಜರು ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು. ಕ್ರಮೇಣ ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ ಸಂಸ್ಕೃತಿಯ ಹೊರಕೇಂದ್ರಗಳಾದುವು. ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು. ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು. ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ, ಸಾಮಾಜಿಕ, ಭಾಷಾ, ಸಾಹಿತ್ಯ ಮತ್ತು ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು. ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು. ಯುವಾನ್ಚಾಂಗ್ ತಿಳಿಸಿರುವಂತೆ ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತ ನ್ಯಾಯಪರರಾಗಿದ್ದರು. ಅಭಿಮಾನಿಗಳು, ಉತ್ಸಾಹಿಗಳು, ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು, ಅನ್ಯಾಯದ ದ್ವೇಷಿಗಳು, ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ. ಸಾಧುಗೆ ಸಾಧು, ಮಾಧುರ್ಯಂಗೆ ಮಾಧರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ. ಶೈವ, ವೈಷ್ಣವ, ಜೈನ ಮತ್ತು ಬೌದ್ಧಧರ್ಮಗಳಿಗೆ ಸಮಾನಾಶ್ರಯವಿತ್ತು. ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು. ಮಂಗಲೀಶನ ಕಾಲದಲ್ಲಿ ನಿರ್ಮಿತವಾದ ಮಹಾಕೂಟ ದೇವಾಲಯ ಶೈವ ಪುಣ್ಯಕ್ಷೇತ್ರವೆಂದು ೬೦೨ರ ಶಾಸನವೊಂದು ತಿಳಿಸುತ್ತದೆ. ೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ. ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ, ದುರ್ಗಾ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು ಈ ಮತದ ಜನಪ್ರಿಯತೆಗೆ ನಿದರ್ಶನವಾಗಿದೆ. ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ) ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ. ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ. ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗುಹಾಂತರ್ದೇವಾಲಯ ಇದಕ್ಕೆ ಮೊದಲ ನಿದರ್ಶನ. ಮಂಗಲೀಶ, ವಿಷ್ಣುವರ್ಧನ, ವಿಕ್ರಮಾದಿತ್ಯ, ವಿಜಯಾದಿತ್ಯ ಮುಂತಾದ ಈ ರಾಜರ ನಾಮಧೇಯಗಳೂ ಪರಮಭಾಗವತ, ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಭ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು. ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲೀನ ಗುಹಾಂತರ್ದೇವಾಲಯಗಳಿಂದಲೂ ಚಾಳುಕ್ಯರ ಪ್ರಮುಖ ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ. ಐಹೊಳೆ ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ. ಈತ ತನ್ನ ಪ್ರತಿಭೆ ವಿದ್ವತ್ತುಗಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ. ಆ ಕಾಲದ ಪ್ರಸಿದ್ಧ ಜೈನಾಚಾರ್ಯರಲ್ಲಿ ದಂಡಿಕವಿಯ ಸ್ತುತಿಗೆ ಪಾತ್ರರಾದ ತುಂಬಲೂರಿನ ಶ್ರೀವರ್ಧದೇವ (ತುಂಬಲೂರಾಚಾರ್ಯ) ಮತ್ತು ಪುಜ್ಯಪಾದರು ಹೆಸರಾದವರು. ಅವರಿಂದ ಸಾಹಿತ್ಯಸೇವೆ ಅಧಿಕ ಪ್ರಮಾಣದಲ್ಲಿ ನಡೆದಿತ್ತು. ಬೌದ್ಧಧರ್ಮವೂ ಆ ಕಾಲದಲ್ಲಿ ಪ್ರಭಾವಯುತವಾಗಿತ್ತೆಂಬುದಕ್ಕೆ ಆಧಾರಗಳಿವೆ. ಬೌದ್ಧಯಾತ್ರಿಕ ಯುವಾನ್ ಚಾಂಗನ ಬರೆವಣಿಗೆಗಳಿಂದ ಕರ್ನಾಟಕದಲ್ಲಿ ಆ ಧರ್ಮ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಚಳುಕ್ಯರಾಜ್ಯದ ಅಂಗವಾಗಿದ್ದ ಬನವಾಸಿ ಪ್ರದೇಶದಲ್ಲಿ ನೂರಾರು ಬೌದ್ಧವಿಹಾರಗಳು ಸ್ತೂಪಗಳೂ ಸಾವಿರಾರು ಭಿಕ್ಷುಭಿಕ್ಷುಣಿಯರೂ ಇದ್ದುದಾಗಿ ಈತ ವರ್ಣಿಸಿದ್ದಾನೆ. ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು. ಒಟ್ಟಿನಲ್ಲಿ ಎಲ್ಲ ಮತಧರ್ಮಗಳಿಗೂ ಸಮನಾದ ಪ್ರೋತ್ಸಾಹವಿದ್ದು ಕನ್ನಡಿಗರ ಮೂಲತತ್ತ್ವವಾದ ಸರ್ವಧರ್ಮ ಸಮನ್ವಯತೆ ರೂಢಿಯಲ್ಲಿತ್ತೆಂದು ಹೇಳಬಹುದು. ಸಮಾಜ ಚಾತುರ್ವರ್ಣಯುಕ್ತವಾಗಿದ್ದು ಅದರಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯರಿಗೆ ಹೆಚ್ಚಿನ ಪ್ರಾಧಾನ್ಯವಿತ್ತು. ೭ನೆಯ ಶತಮಾನದ ವಿಕ್ರಮಾದಿತ್ಯನ ಶಾಸನವೊಂದರಲ್ಲಿ ಒಟ್ಟು ಜನಸಮುದಾಯವನ್ನು ಹದಿನೆಂಟು ಪ್ರಕೃತಿಗಳಾಗಿ ವಿಭಾಗಿಸಲಾಗಿದೆ. ಆಯಾ ಪ್ರಕೃತಿಗಳಿಗೆ ಸಂಬಂಧಿಸಿದ ಶ್ರೇಣಿ ಅಥವಾ ಉದ್ಯೋಗ ಸಂಘಗಳ ಪ್ರಸ್ತಾಪವೂ ಇದೆ. ವರ್ಣಾಶ್ರಮದ ಹೊರಗಿದ್ದ ಅಗಸ, ಕಲ್ಕುಟಿಗ, ಉಪ್ಪಾರ ಮತ್ತು ಮಾಲೆಗಾರರ ಪ್ರಸ್ತಾಪವೂ ಕೆಲವು ಕಡೆ ಬರುತ್ತದೆ. ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಸಾಂಘಿಕ ಚಟುವಟಿಕೆಗಳಿದ್ದುವು. ಬೌದ್ಧವಿಹಾರಗಳು, ಚತುರ್ವೇದಿ ಮಂಗಲಗಳು. ಅಯ್ಯಾವೊಳೆಯ (ಐಹೊಳೆ) ಐನೂರ್ವರು ಎಂಬ ವ್ಯಾಪಾರ ಸಂಘ, ಮಹಾಜನ ಹಾಗೂ ನಕರಗಳು ಮತ್ತು ವೃತ್ತಿವರ್ಗಗಳ ಶ್ರೇಣಿಗಳು ಇದಕ್ಕೆ ನಿದರ್ಶನಗಳು, ಸಮಾಜ ಪಿತೃಪ್ರಧಾನವಾಗಿದ್ದು ಆಸ್ತಿಯ ಹಕ್ಕು ಗಂಡುಮಕ್ಕಳ ಮುಖಾಂತರ ಬರುತ್ತಿದ್ದರೂ ಸ್ತ್ರೀಯರಿಗೆ ಹೆಚ್ಚಿನ ಸ್ಥಾನಮಾನಗಳಿದ್ದುವು. ಚಾಳುಕ್ಯವಂಶದ ಹಲವಾರು ರಾಜಸ್ತ್ರೀಯರು ವಿಖ್ಯಾತರಾಗಿದ್ದಾರೆ. ಇಮ್ಮಡಿ ಪುಲಕೇಶಿಯ ಸೊಸೆ ವಿಜಯ ಭಟ್ಟಾರಿಕೆ ಚಾಳುಕ್ಯವಂಶಭೂಷಣಳೆಂದು ವರ್ಣಿತಳಾಗಿದ್ದು, ವಿದ್ಯೆ ಮತ್ತು ಕಲೆಗಳಲ್ಲಿ ಪ್ರವೀಣೆಯೆಂದೂ ಕನ್ನಡ ಸಂಸ್ಕೃತಗಳೆರೆಡರಲ್ಲೂ ಸರಸ್ವತಿಯೆಂದೂ ಪ್ರಶಂಸಿತಳಾಗಿದ್ದಾಳೆ. ಈಕೆ ತನ್ನನ್ನು ಕರ್ಣಾಟೀ ಎಂದು ಕರೆದುಕೊಂಡಿದ್ದಾಳೆ. ವಿನಯಾದಿತ್ಯನ ರಾಣಿ ವಿನಯವತಿ ರಾಜಧಾನಿಯ ದೇವಾಲಯಗಳಿಗೆ ಕರತೆರಿಗೆಗಳ ಮೂಲಕ ಉತ್ಪನ್ನ ಬರುವ ಏರ್ಪಾಡು ಮಾಡಿದ್ದಳು. ಇಮ್ಮಡಿ ವಿಕ್ರಮಾದಿತ್ಯನ ಇಬ್ಬರು ರಾಣಿಯರಾದ ಲೋಕಮಹಾದೇವಿ ಮತ್ತು ತ್ರೈಲೋಕ್ಯಮಹಾದೇವಿಯವರು ಎರಡು ಶಿವಾಲಯಗಳ (ವಿರೂಪಾಕ್ಷ ಮತ್ತು ಮಲ್ಲಿಕಾರ್ಜುನ) ನಿರ್ಮಾಪಕಿಯರಾಗಿದ್ದು ಕೆಲಶಾಸನಗಳನ್ನೂ ಹೊರಡಿಸಿದ್ದಾರೆ. ಚಂದ್ರಾದಿತ್ಯನ ರಾಣಿ ವಿಜಯಭಟ್ಟಾರಿಕೆಯೇ ಕೌಮುದೀಮಹೋತ್ಸವವೆಂಬ ಸಂಸ್ಕೃತಕಾವ್ಯದ ಕರ್ತೃವಾದ ವಿಜ್ಜಿಕಾ ಎಂಬುದು ಕೆಲವರ ಅಭಿಪ್ರಾಯ. ಆಡಳಿತ, ಸಮಾಜ, ಸಾಹಿತ್ಯ ಮತ್ತು ಕಲಾರಂಗಗಳಲ್ಲಿ ಸ್ತ್ರೀಯರು ಪ್ರಮುಖರಾಗಿದ್ದಂತೆ ನೃತ್ಯಸಂಗೀತ ಕಲಾವಿದರಾದ ವೇಶ್ಯಾ ಸ್ತ್ರೀಯರೂ ಸಮಾಜದ ಪ್ರಮುಖ ಅಂಗವಾಗಿದ್ದರು. ವಿಜಯಾದಿತ್ಯ ದೊರೆಯ ಪ್ರಿಯವಲ್ಲಭೆಯಾಗಿದ್ದವಳು ವಿನಾ ಪೋಟಿ ಎಂಬ ವೇಶ್ಯೆ. ಗೋವಿಂದ ಪೊಡ್ಡಿಯ ಪುತ್ರಿ ಬದಿ ಪೊಡ್ಡಿ ದೇವಾಲಯವೊಂದರ ದೇವದಾಸಿ. ಇವರಿಬ್ಬರೂ ಅನೇಕ ದಾನಕಾರ್ಯಗಳನ್ನು ಮಾಡಿದ್ದರು. ಚಾಲಬ್ಬೆಯೆಂಬ ಪಣ್ಯಾಂಗನೆ ವಿಜಯೇಶ್ವರ ದೇವಾಲಯದ ಕಂಬಗಳನ್ನು ಮಾಡಿಸಿಕೊಟ್ಟಿದ್ದಳು. ಈ ನಿದರ್ಶನಗಳಿಂದ ವೇಶ್ಯೆಯರಿಗೆ ಸಮಾಜದಲ್ಲಿದ್ದ ಸ್ಥಾನಮಾನಗಳ ಪರಿಚಯ ದೊರಕುತ್ತದೆ. ಆರ್ಥಿಕವಾಗಿ ಜನ ಉತ್ತಮ ಸ್ಥಿತಿಯಲ್ಲಿದ್ದರು. ಅನೇಕ ರೀತಿಯ ಹಣ್ಣು ಹಂಪಲುಗಳೂ ಅಕ್ಕಿ, ಗೋಧಿ ಮುಂತಾದವೂ ಮುಖ್ಯ ಆಹಾರ ಪದಾರ್ಥಗಳಾಗಿದ್ದು ಈರುಳ್ಳಿ ಬೆಳ್ಳುಳ್ಳಿಗಳು ವಜರ್ಯ್‌ವಾಗಿದ್ದುವು. ಹಾಲು, ತುಪ್ಪ, ಬೆಲ್ಲ, ಸಕ್ಕರೆಗಳು ಸಾಮಾನ್ಯ ಆಹಾರವಾಗಿದ್ದರೆ ಮೀನು ಮಾಂಸಗಳು ಮೃಷ್ಟಾನ್ನಗಳೆಂದು ಪರಿಗಣಿತವಾಗಿದ್ದುವು. ರಾಗಿಯೂ ಬಳಕೆಯಲ್ಲಿತ್ತು. ಕುಡಿತ ಮನುಷ್ಯರಿಗೆ ಮಾತ್ರ ಸೀಮಿತವಾಗಿರಲಿಲ್ಲ ; ಯುದ್ಧದಾನೆಗಳಿಗೂ ಕುಡಿಸುತ್ತಿದ್ದರೆಂದು ಯುವಾನ್ ಚಾಂಗ್ ಹೇಳಿದ್ದಾನೆ. ಸುರೆಯಲ್ಲದೆ ಇನ್ನೂ ಹನ್ನೊಂದು ಬಗೆಯ ಪಾನೀಯಗಳು ಬಳಕೆಯಲ್ಲಿದ್ದುವು. ದ್ರಾಕ್ಷಿ ಕಬ್ಬುಗಳಿಂದ ತಯಾರಿಸಲಾದ ಪಾನೀಯಗಳಲ್ಲದೆ ಉಗ್ರವಾದ ಭಟ್ಟಿಸೆರೆಯೂ ಉಪಯೋಗದಲ್ಲಿತ್ತು. ರಾಜಪುರುಷರು ಅಮೂಲ್ಯ ಉಡುಗೆಗಳನ್ನೂ ಅನರ್ಘ್ಯ ಆಭರಣಗಳನ್ನೂ ಉಪಯೋಗಿಸುತ್ತಿದ್ದರೆ ಬ್ರಾಹ್ಮಣರ ಉಡುಗೆಗಳು ಸರಳವಾಗಿರುತ್ತಿದ್ದುವೆಂದು ಯುವಾನ್ ಚಾಂಗ್ ಹೇಳುತ್ತಾನೆ. ಶುಭ್ರವರ್ಣದ ಬಟ್ಟೆಗಳು ಪ್ರಿಯವಾಗಿದ್ದುವು. ಗಂಡಸರು ಸೊಂಟಕ್ಕೆ ಸುತ್ತಿದ ತುಂಡುವಸ್ತ್ರವನ್ನು ಎಡಭುಜದ ಮೇಲೆ ಹಾಕಿಕೊಳ್ಳುತ್ತಿದ್ದರೆ ಹೆಂಗಸರು ಉದ್ದವಾದ ವಸ್ತ್ರವನ್ನು ಸುತ್ತಿಕೊಂಡು ಎರಡು ಭುಜಗಳನ್ನೂ ಮುಚ್ಚಿಕೊಳ್ಳುತ್ತಿದ್ದರು. ಬಡವರು, ಕೆಳದರ್ಜೆಯವರು ನಾರುಬಟ್ಟೆಯ ಒಂದು ತುಂಡನ್ನು ಮಾತ್ರ ಬಳಸುತ್ತಿದ್ದರು. ಮೇಲಿನ ಹೇಳಿಕೆಗಳನ್ನು ಸಮಕಾಲೀನ ಶಿಲ್ಪಗಳಿಂದಲೂ ಸಮರ್ಥಿಸಬಹುದು. ಈ ಶಿಲ್ಪಗಳಿಂದ ಹೆಣ್ಣುಗಂಡುಗಳ ವಿವಿಧ ಆಭರಣಗಳ ವಿವರ ಮತ್ತು ಕಲೆ ಕೂದಲನ್ನು ಅಲಂಕರಿಸುತ್ತಿದ್ದ ವಿಧಾನಗಳು ತಿಳಿದುಬರುತ್ತವೆ. ಕರ್ಣಕುಂಡಲ, ಕಂಠಹಾರ, ತೋಳಬಂದಿ, ಕಂಕಣ, ಒಡ್ಯಾಣ, ಉಂಗುರಗಳು ಶ್ರೀಮಂತರ ಆಭರಣಗಳು, ನಡುಪಟ್ಟಿಗಳು ವಿಶೇಷವಾಗಿ ಬಳಕೆಯಲ್ಲಿದ್ದುವು. ಪಾಶ್ಚಾತ್ಯ ಪೌರಸ್ತ್ಯ ದೇಶಗಳೊಂದಿಗೂ ಭಾರತದ ಇತರ ಪ್ರದೇಶಗಳೊಂದಿಗೂ ಕರ್ನಾಟಕದ ವ್ಯಾಪಾರ ನಡೆಯುತ್ತಿತ್ತು. ಪಶ್ಚಿಮತೀರದ ಕಲ್ಯಾಣ, ಮಾಂಗರೂರ್ (ಮಂಗಳೂರು), ಮಲ್ಪೆಗಳ ಮುಖಾಂತರ ಸರಕುಗಳನ್ನು ಸಾಗಿಸುತ್ತಿದ್ದರು. ರೋಮನ್ ಸಾಮ್ರಾಜ್ಯ ಕಾಲದಲ್ಲಿ ಕರ್ನಾಟಕದೊಡನೆಯ ಸಂಪರ್ಕದ ಬಗ್ಗೆ ಪ್ರವಾಸಿಗಳ ಕಥನಗಳು ತಿಳಿಸುತ್ತವೆ. ಇಮ್ಮಡಿ ಪುಲಕೇಶಿ ಈ ಸಂಬಂಧವಾಗಿ ಪರ್ಷಿಯದೊಡನೆ ಸಂಪರ್ಕ ಬೆಳೆಸಿದುದಕ್ಕೆ ಅಜಂತದ ೧ನೆಯ ಗುಹೆಯ ವರ್ಣಚಿತ್ರವೂ, ಪರ್ಷಿಯದ ಇತಿಹಾಸಕಾರ ಟಬರಿಯ ಬರವಣಿಗೆಯೂ ಆಧಾರಗಳಾಗಿವೆ. ಆ ದೇಶದ ಚಕ್ರವರ್ತಿ ಮೂರನೆಯ ಖುಸ್ರು ರಾಯಭಾರಿಯನ್ನು ಕಳಿಸಿದುದಾಗಿ ಈ ಆಧಾರಗಳಿಂದ ತಿಳಿದುಬರುತ್ತದೆ. ವ್ಯಾಪಾರದ ಸೌಕರ್ಯಕ್ಕಾಗಿ ತೂಕ ಮತ್ತು ಅಳತೆಯ ಸಾಧನಗಳೂ ಬಳಕೆಯಲ್ಲಿದ್ದುವು. ಮಣ, ಸೇರು, ವೀಶ, ಭಾಂಡಪೇರು, ಕುಳ, ಸೊಂಟಿಕೆ, ಸವುಟು ಮುಂತಾದ ಮಾಪಕಗಳ ಉಲ್ಲೇಖ ದೊರಕುತ್ತದೆ. ಮತ್ತರ ಅಥವಾ ಮತ್ತಲ ಮತ್ತು ನಿವರ್ತನಗಳು ಭೂಮಿಯನ್ನು ಅಳೆಯುವ ಸಾಧನಗಳು. ಖಜ್ಜನ ವಾಗುಲ ಕಚ್ಛಕ್ಷೇತ್ರ, ಗಱ್ದೆ__(ಗದ್ದೆ), ನೆಲ್ಲುಗೆ ಮುಂತಾದವು ಭೂಮಿಯ ವಿಂಗಡಣೆಯನ್ನು ಸೂಚಿಸುವ ಪದಗಳು. ಕನ್ನಡ, ಸಂಸ್ಕೃತ ಭಾಷೆಗಳು ಬಳಕೆಯಲ್ಲಿದ್ದುವು. ಈ ಎರಡು ಭಾಷೆಗಳ ಶಾಸನಗಳೂ ದೊರಕಿವೆ. ಎರಡಕ್ಕೂ ಲಿಪಿ ಮಾತ್ರ ಕನ್ನಡದ್ದೇ ಆಗಿದ್ದಂತೆ ತಿಳಿದು ಬರುತ್ತದೆ. ಸಂಸ್ಕೃತ ಸಾಹಿತ್ಯ ಈ ಕಾಲದಲ್ಲಿ ಬಹುಶಃ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ಮಹಾಕೂಟ ಸ್ತಂಭಶಾಸನದಲ್ಲಿ ವರ್ಣಿಸಲಾಗಿರುವ ಕೀರ್ತಿವರ್ಮನ ದಿಗ್ವಿಜಯವನ್ನು ಕಾಳಿದಾಸಕೃತ ರಘುವಿನ ದಿಗ್ವಿಜಯಕ್ಕೆ ಸಮವೆಂದು ಹೇಳಬಹುದು. ಶಾಸನಕಾವ್ಯದ ರವಿಕೀರ್ತಿ ಯಾರಿಗೂ ಕಡಿಮೆಯಲ್ಲ. ಈ ಮೊದಲೇ ಹೇಳಿದಂತೆ ವಿಜ್ಜಿಕಾನಿರ್ಮಿತ ಕೌಮುದೀಮಹೋತ್ಸವಕಾವ್ಯ ಪ್ರಸಿದ್ಧಕೃತಿ. ಕಾಳಿದಾಸನನ್ನು ಬಿಟ್ಟರೆ ವಿಜ್ಜಿಕೆಯಂತೆ ವೈದರ್ಭೀ ಶೈಲಿಯಲ್ಲಿ ಬರೆಯಬಲ್ಲವರಿಲ್ಲವೆಂದು ರಾಜಶೇಖರ ಈ ಕವಯಿತ್ರಿಯನ್ನು ಶ್ಲಾಘಿಸಿದ್ದಾನೆ. ಅಕಳಂಕ ಕವಿವಿರಚಿತ ತತ್ತ್ವಾರ್ಥ ರಾಜವಾರ್ತಿಕವೆಂಬ ಮೇರುಕೃತಿ ಈ ಕಾಲದ್ದು. ಇವಲ್ಲದೆ ಅನೇಕ ಉದ್ಗ್ರಂಥಗಳೂ ಚಾಳುಕ್ಯರ ಆಶ್ರಯದಲ್ಲಿ ರಚಿತವಾಗಿದ್ದುವು. ==ರಾಷ್ಟ್ರಕೂಟರು== ರಾಷ್ಟ್ರಕೂಟ ವಂಶದವರು ಮೊದಲಿಗೆ ಬಾದಾಮಿ ಚಳುಕ್ಯರ ಮಾಂಡಲಿಕರಾಗಿದ್ದರು. ಚಳುಕ್ಯ ೨ನೆಯ ವಿಕ್ರಮಾದಿತ್ಯ ಮತ್ತು ಕೀರ್ತಿವರ್ಮರ ಕಾಲದಲ್ಲಿ ಈ ವಂಶದ ದಂತಿದುರ್ಗ ಪ್ರಬಲನಾಗಿ ಚಾಳುಕ್ಯರಿಂದ ಸಾರ್ವಭೌಮಾಧಿಕಾರವನ್ನು ವಶಪಡಿಸಿಕೊಂಡ. ೧ನೆಯ ಕೃಷ್ಣ, ಧ್ರುವ, ೩ನೆಯ ಗೋವಿಂದ, ಅಮೋಘವರ್ಷ ನೃಪತುಂಗ, ೨ನೆಯ ಕೃಷ್ಣ, ೩ನೆಯ ಕೃಷ್ಣ ಮುಂತಾದ ಪ್ರಮುಖ ರಾಷ್ಟ್ರಕೂಟ ದೊರೆಗಳ ಕಾಲದಲ್ಲಿ ಕರ್ನಾಟಕ ರಾಜ್ಯವೈಭವ ಅತ್ಯುಚ್ಚ ದೆಶೆ ತಲುಪಿತು. ಮಾನ್ಯಖೇಟ ಅಥವಾ ಈಗಿನ ಮಳಖೇಡ (ಗುಲ್ಬರ್ಗಾ ಜಿಲ್ಲೆ) ಇವರ ಪ್ರಧಾನ ರಾಜಧಾನಿಯಾಗಿತ್ತು. ೧ನೆಯ ಕೃಷ್ಣನ ಕಾಲದಲ್ಲಿ ಚಾಳುಕ್ಯರು ನಾಮಾವಶೇಷರಾದರು. ಆತ ಜೊತೆಗೆ ಕೊಂಕಣ, ಗಂಗ ಮತ್ತು ವೆಂಗಿ ರಾಜ್ಯಗಳನ್ನು ಗೆದ್ದು ತನ್ನ ಅಧಿಕಾರವನ್ನು ಬಲಗೊಳಿಸಿದ. ಉತ್ತರಭಾರತದಲ್ಲಿ ಅವ್ಯವಸ್ಥಿತವಾಗಿದ್ದ ಕನೌಜ್ ರಾಜ್ಯದ ಮೇಲೆ ಕಣ್ಣುಹಾಕಿದ್ದ ಮಾಳ್ವದ ಪ್ರತೀಹಾರ ವತ್ಸರಾಜ ಮತ್ತು ಬಂಗಾಲದ ಧರ್ಮಪಾಲನನ್ನು ಧ್ರುವ ಸೋಲಿಸಿ ಕನೌಜಿನಿಂದ ಕಾಶಿಯವರೆಗೂ ಕರ್ನಾಟಕದ ಪ್ರಭಾವವನ್ನು ಹಬ್ಬಿಸಿದ. ದಕ್ಷಿಣದಲ್ಲಿ ಗಂಗ ಮತ್ತು ಪಲ್ಲವರನ್ನೂ ಪರಾಜಯಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೀಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತೀಹಾರ ನಾಗಭಟನನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೊಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ, ಕೇರಳಗಳ ಒಕ್ಕೂಟವನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ. ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಾಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತನ್ನ ಜಯಸ್ತಂಭ ನೆಡಿಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯಗಳನ್ನು ಕೊಟ್ಟ. ಈ ವಿಜಯಗಳಿಂದ ಚೋಳರ ಕ್ಲೈಬ್ಯ ನೂರು ವರ್ಷಗಳವರೆಗೆ ಮುಂದುವರಿಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನು ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಾಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ರಾಷ್ಟ್ರಕೂಟರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ೩ನೆಯ ಕೃಷ್ಣನ (೯೩೯-೯೬೮) ಕಾಲದಲ್ಲಿ ಪರಮಾವಧಿ ತಲಪಿದ್ದ ಇವರ ರಾಜಕೀಯ ಪ್ರಭಾವ ಅನಂತರ ಇಳಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯ ಮನೆತನದ ಇಮ್ಮಡಿ ತೈಲಪನಿಂದ ರಾಷ್ಟ್ರಕೂಟ ಮನೆತನ ೯೭೩ರಲ್ಲಿ ಕೊನೆಗೊಂಡಿತು. ರಾಷ್ಟ್ರಕೂಟರು ಕದಂಬ, ಚಳುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದುದರಿಂದ ಮತ್ತು ಆ ಪ್ರದೇಶ ಈಗ ಮಹಾರಾಷ್ಟ್ರಕ್ಕೆ ಸೇರಿರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಗಳಿಗೆ ದೊರಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ- ಈ ಆಧಾರಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನವಾದ ಗರುಡ ಅವರ ಲಾಂಛನ; ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀಪೃಥ್ವೀವಲ್ಲಭ ಮುಂತಾದ ಚಾಳುಕ್ಯ ಬಿರುದುಗಳನ್ನು ಧರಿಸಲು ಚಾಳುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು (ಈಗಿನ ಹೈದರಾಬಾದ್ ಬಳಿಯ ಲಾಟೂರು) ಇವರ ಮೂಲಸ್ಥಾನವೂ ಮೊದಲ ರಾಜಧಾನಿಯೂ ಆಗಿತ್ತು. ಅನಂತರ ಅಚಲಾಪುರಕ್ಕೆ (ಈಗಿನ ಎಲಿಚ್ಪುರ್, ವಿದರ್ಭ ಪ್ರದೇಶ) ಇವರು ಸ್ಥಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇಂದ್ರವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ (ಈಗಿನ ಮಾಲ್ಕೇಡ್) ರಾಷ್ಟ್ರಕೂಟರ ರಾಜಧಾನಿಯಾಯಿತು. ಅನೇಕ ರೀತಿಗಳಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದದ್ದು. ಬಾದಾಮಿ ಚಳುಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಬಹಳವಾಗಿ ವಿಸ್ತರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ್, ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಶ್ಚಿಮ-ಮಧ್ಯಭಾರತಗಳಲ್ಲಿ ಘೂರ್ಜರ ಪ್ರತೀಹಾರರೂ ಪೂರ್ವದಲ್ಲಿ ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಸಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲೀನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು. ಅರಬ್ಬೀ ಇತಿಹಾಸಕಾರ ಸುಲೇಮಾನ ಆ ಕಾಲದ ವಿಶ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳಿರುವುದೇ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣತರೆಂದೂ, ಸೇನಾನಿರ್ವಹಣದಲ್ಲಿ ಚತುರರೆಂದು ಆ ಕಾಲದ ಲೇಖಕನಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧಗಳಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹ ನೀಡುತ್ತಿದ್ದುದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯವನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಬಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ, ಆಡಳಿತಗಳನ್ನು ನಿರ್ವಹಿಸುತ್ತಿದ್ದರು. ಅವಿರತ ಯುದ್ಧಭಾಗಿಗಳಾಗಿದ್ದರೂ ಸಾಹಿತ್ಯ ಕಲಾಪ್ರೋತ್ಸಾಹರಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಸಾಮಾಜಿಕ ಜೀವನದಲ್ಲಿ ಬಾದಾಮಿ ಚಳುಕ್ಯರ ಕಾಲದಲ್ಲಿದ್ದ ಆಚಾರವ್ಯವಹಾರಗಳೇ ಬಹುವಾಗಿ ಮುಂದುವರಿದುವು. ಚಳುಕ್ಯರ ಸಾಮಂತರಾಗಿದ್ದು, ಅನಂತರ ಅವರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ಟುವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಚಳುಕ್ಯರಾಶ್ರಯದಲ್ಲಿ ರೂಢಿಯಲ್ಲಿದ್ದ ಯಜ್ಞಯಾಗಾದಿಗಳು ಈ ಕಾಲದಲ್ಲಿ ಮುಂದುವರಿದುದಕ್ಕೆ ಸಾಕ್ಷ್ಯಗಳು ದೊರಕುವುದಿಲ್ಲ. ಅಹಿಂಸೆಯೇ ಮುಖ್ಯತತ್ತ್ವವಾಗುಳ್ಳ ಜೈನಧರ್ಮದ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ರಾಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವಾ ಶೈವಧರ್ಮದ ಅನುಯಾಯಿಗಳಾಗಿರುತ್ತಿದ್ದು ವೈಷ್ಣವಸಂಕೇತವಾದ ಗರುಡ ಮತ್ತು ಶೈವಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತ್ತಿದ್ದರು. ಇವರ ಶಾಸನಗಳ ಮಂಗಳಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ಧ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಷ ಪ್ರೋತ್ಸಾಹ ನೀಡಿದ; ಹಲವಾರು ಸಾಮಂತ ದಳಪತಿಗಳು ಜೈನಧರ್ಮೀಯರಾಗಿದ್ದರು. ಇವರ ಪೈಕಿ ಬಂಕೇಶ ಮತ್ತು ಲೋಕಾದಿತ್ಯರು ಪ್ರಮುಖರು. ವಿದ್ಯಾನಂದ, ಜಿನಸೇನ, ಗುಣಚಂದ್ರ, ಪಂಪ ಮುಂತಾದ ಅನೇಕ ಜೈನಯತಿಗಳು ಜೈನಶಾಸ್ತ್ರವೇತ್ತರೂ ವಿದ್ಯಾಪಕ್ಷಪಾತಿಗಳೂ ಸಾಹಿತಿಗಳೂ ಆಗಿದ್ದು ಜೈನಧರ್ಮದ ಪ್ರಾಬಲ್ಯಕ್ಕೆ ಕಾರಣರಾಗಿದ್ದರು. ಬೌದ್ಧಧರ್ಮ ಕೆಲವು ಕೇಂದ್ರಗಳಲ್ಲಿ (ಕನ್ಹೇರಿ, ಕಂಪಿಲ, ಡಂಬಳ) ಅಸ್ತಿತ್ವದಲ್ಲಿದ್ದು ಅದಕ್ಕೂ ರಾಜಾಶ್ರಯವಿದ್ದರೂ ಅದು ಅಷ್ಟು ಪ್ರವರ್ಧಮಾನವಾಗಿರಲಿಲ್ಲ. ಸಾಮಾನ್ಯಜನ ತಮ್ಮ ಸಹಜಪ್ರವೃತ್ತಿಗನುಗುಣವಾಗಿ ಯಾವುದಾದರೊಂದು ಧರ್ಮವನ್ನು ಅಥವಾ ಎಲ್ಲ ಧರ್ಮಗಳನ್ನೂ ಅನುಸರಿಸುತ್ತಿದ್ದರು. ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ. ಒಮ್ಮೆ ಕ್ಷಾಮದ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ತನ್ನ ಕೈಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಪ್ರತೀತಿ. ಈ ರೀತಿ ವಿವಿಧ ಧರ್ಮಗಳ ಸಮಾಗಮದ ಫಲವಾಗಿ ಪರಸ್ಪರ ಗೌರವನಿಷ್ಠೆ ಸಾಮರಸ್ಯಗಳು ಬೆಳೆಯಲು ಸಾಧ್ಯವಾಯಿತು. ದೇವಾಲಯಗಳು ಸಾಮಾಜಿಕ ಜೀವನದ ಕೇಂದ್ರಗಳಾಗಿ, ಭಕ್ತಜನರ ದಾನದತ್ತಿಗಳನ್ನು ಪಡೆದು ಸಂಪದ್ಯುಕ್ತವಾಗಿದ್ದುವು. ದೇವಾಲಯಗಳ ಪ್ರಾಮುಖ್ಯ ಮತ್ತು ಜನರ ಧಾರ್ಮಿಕ ಪ್ರವೃತ್ತಿಗೆ ಉತ್ತಮ ನಿದರ್ಶನವೆಂದರೆ ಎಲ್ಲೋರ (ನೋಡಿ) ಕೈಲಾಸದೇವಾಲಯ. ಇದು ವಿಶ್ವದ ಅದ್ಭುತಗಳಲ್ಲೊಂದು. ಇದನ್ನು ನಿರ್ಮಿಸಲು ಆಶ್ರಯ ಕೊಟ್ಟ ದೊರೆಗೆ ಗೌರವ ತರುವಂತಿದೆ, ಯಾವ ದೇಶವೂ ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆಯಿದು- ಎಂದು ವಿನ್ಸೆಂಟ್ ಎ. ಸ್ಮಿತ್ ಈ ದೇವಾಲಯವನ್ನು ಹೊಗಳಿದ್ದಾನೆ. ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಿಗೆ ಅದೊಂದು ಮಹತ್ತ್ವದ ಯುಗ. ಆ ಕಾಲದಲ್ಲಿದ್ದ ದುರ್ಗಸಿಂಹ ಕಾತಂತ್ರಸೂತ್ರಗಳ ಮೇಲೆ ತನ್ನ ವೃತ್ತಿಯನ್ನೂ ಅದರ ಮೇಲೊಂದು ವ್ಯಾಖ್ಯಾನವನ್ನೂ ರಚಿಸಿದ. ಶಾಕಟಾಯನ ವ್ಯಾಕರಣ ಪ್ರಸ್ಥಾನವೂ ಆ ಕಾಲಕ್ಕೆ ಸೇರಿದ್ದು, ಆತ ಶಬ್ದಾನುಶಾಸನವನ್ನೂ ಅದರ ಮೇಲಣ ವೃತ್ತಿಯನ್ನೂ ರಚಿಸಿ ಅದನ್ನು ಅಮೋಘವೃತ್ತಿಯೆಂದು ಕರೆದ. ಈ ಕಾಲದ ತಾಮ್ರ ಮತ್ತು ಶಿಲಾಶಾಸನಗಳು ಕೂಡ ಕಾವ್ಯಮಯವಾಗಿವೆ. ಇದುವರೆಗೆ ದೊರೆತಿರುವ ಚಂಪು ಕಾವ್ಯಗಳಲ್ಲಿ ಮೊದಲನೆಯದೆಂದು ಕಾಲನಿರ್ದಿಷ್ಟ ಮಾಡಬಹುದಾದ ನಳಚಂಪು ಕಾವ್ಯದ ನಿರ್ಮಾತೃವಾದ ತ್ರಿವಿಕ್ರಮನೇ ಬೇಗುಮ್ರಾ ತಾಮ್ರಶಾಸನವನ್ನೂ ಮದಾಲಸ ಚಂಪುವನ್ನೂ ರಚಿಸಿದ. ನೃಪತುಂಗ ಸಂಸ್ಕೃತದಲ್ಲಿ ಪ್ರಶ್ನೋತ್ತರಮಾಲಿಕ ಎಂಬ ಮಧುರ ವೈರಾಗ್ಯಗೀತೆಯ ಕರ್ತೃ. ಇವನ ಆಶ್ರಿತನಾಗಿದ್ದ ಮಹಾವೀರಾಚಾರ್ಯನ ಕೃತಿ ಗಣಿತಸಾರಸಂಗ್ರಹ. ಹಲಾಯುಧಕೋಳವೆಂಬ ನಿಘಂಟು, ಕವಿರಹಸ್ಯ ಮತ್ತು ಮೃತಸಂಜೀವಿನಿಗಳ ಲೇಖಕನಾದ ಹಲಾಯುಧ ೩ನೆಯ ಕೃಷ್ಣ ಸಮ್ರಾಟನ ಆಶ್ರಿತ. ಅದ್ವೈತಮತಸ್ಥಾಪಕರಾದ ಶಂಕರಾಚಾರ್ಯರೂ ಅವರ ಮುಖ್ಯ ಶಿಷ್ಯ ಸುರೇಶ್ವರಾಚಾರ್ಯರೂ ಈ ಕಾಲದವರಾಗಿದ್ದರು. ಇವರಿಬ್ಬರ ಅನೇಕ ಕೃತಿಗಳು ವಿದ್ವತ್ಪೂರ್ಣವಾಗಿಯೂ ಭಾರತೀಯ ದರ್ಶನದ ಅಮೂಲ್ಯ ಕೊಡುಗೆಗಳಾಗಿಯೂ ಇವೆ. ರಾಷ್ಟ್ರಕೂಟರ ಆಶ್ರಿತರಾದ ವೇಮುಲವಾಡ ಚಾಳುಕ್ಯರಾಜರ ಆಶ್ರಿತನಾದ ಜೈನ ಸೋಮದೇವಸೂರಿ, ಯಶಸ್ತಿಲಕವೆಂಬ ವಿಶ್ವಕೋಶಸದೃಶವಾದ ನೀತಿವಾಕ್ಯಾಮೃತವನ್ನೂ ರಚಿಸಿದ್ದಾನೆ. ವೀರಸೇನ ಜಿನಸೇನರ ಧವಳಾ ಮತ್ತು ಜಯಧವಳಾ ಎಂಬ ಬೃಹತ್ ಭಾಷ್ಯಾಗಳೂ ಆ ಕಾಲದವು. ಜಿನಸೇನ ಪ್ರಾರಂಭಿಸಿದ ಭರತ ಬಾಹುಬಲಿಗಳ ಚರಿತ್ರೆ ಆದಿಪುರಾಣವನ್ನು ಗುಣಭದ್ರ ತನ್ನ ಉತ್ತರ ಪುರಾಣದಲ್ಲಿ ಪೂರ್ಣಗೊಳಿಸಿದ. ಆದಿಪುರಾಣ ಕನ್ನಡ ಚಂಪುಕಾವ್ಯಗಳಿಗೆ ಪ್ರಚೋದನೆ ನೀಡಿದ ಗ್ರಂಥವೆಂದು ಪರಿಗಣಿತವಾಗಿದೆ. ಜಿನಸೇನನ ಮತ್ತೊಂದು ಕೃತಿ ಪಾಶಾರ್ವ್‌ಭ್ಯುದಯ (ಸಮಸ್ಯಾಪುರಣವೆಂಬ ಕಾವ್ಯತಂತ್ರದಲ್ಲಿ ಬರೆಯಲಾದ ಈ ಕೃತಿಯಲ್ಲಿ ಕಾಳಿದಾಸನ ಮೇಘದೂತದ ಪ್ರತಿ ಪಾದಕ್ಕೂ ಕವಿ ತನ್ನ ಮೂರು ಪಾದಗಳನ್ನು ಸೇರಿಸಿ ಪಾಶರ್ವ್‌ನಾಥನ ವರ್ಣನೆ ಬರುವಂತೆ ನಿರ್ಮಿಸಿದ್ದಾನೆ.) ಅಸಗನ ವರ್ಧಮಾನ ಪುರಾಣ ಈ ಕಾಲದ ಕೃತಿ. ಈತ ಕನ್ನಡದಲ್ಲೂ ಹೆಸರಾಂತ ಕವಿ. ವಿದ್ಯಾನಂದನೆಂಬ ಜೈನಯತಿ ಸಮಂತಭಧ್ರನ ಆಪ್ತಮೀಮಾಂಸಾ ಗ್ರಂಥದ ಮೇಲೆ ಅಷ್ಟಸಾಹಸ್ತ್ರೀ ಎಂದು ಪ್ರೌಢ ವ್ಯಾಖ್ಯಾನವನ್ನೂ ಆಪ್ತಪರೀಕ್ಷಾ ಎಂಬ ಕೃತಿಯನ್ನೂ ರಚಿಸಿದ್ದಾನೆ. ರಾಷ್ಟ್ರಕೂಟರದು ಕನ್ನಡ ಸಾಹಿತ್ಯದ ಪರ್ವಕಾಲ. ಇದಕ್ಕೂ ಮೊದಲೇ ಕನ್ನಡ ನಾಡನುಡಿಯಾಗಿತ್ತು. ೫ನೆಯ ಶತಮಾನದಿಂದಲೇ ಶಾಸನ ಸಾಹಿತ್ಯವಾಗಿ ಕನ್ನಡ ಬಳಕೆಯಲ್ಲಿತ್ತು. ಆದರೆ ರಾಷ್ಟ್ರಕೂಟರ ಕಾಲಕ್ಕೆ ಮುಂಚಿನ ಯಾವುದೇ ಕನ್ನಡ ಕೃತಿಯೂ ಈವರೆಗೆ ದೊರೆತಿಲ್ಲ. ಆದರೂ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿತ್ತೆಂಬುದಕ್ಕೆ ಅನೇಕ ಆಧಾರಗಳಿವೆ. ನೃಪತುಂಗ ಕವಿರಾಜಮಾರ್ಗದಲ್ಲಿ ಪ್ರಸ್ತಾಪಿಸಿರುವ ಕವಿಗಳಲ್ಲಿ ಕೆಲವರಾದರೂ ರಾಷ್ಟ್ರಕೂಟರ ಕಾಲಕ್ಕೂ ಹಿಂದಿನವರು. ಚಾಳುಕ್ಯಕುಲತಿಕೆ ವಿಜ್ಜಿಕೆ ಅಥವಾ ವಿಜಯ ಭಟ್ಟಾರಿಕೆ ಕನ್ನಡ ಸರಸ್ವತಿಯೆಂದು ಹೆಸರಾದವಳು. ಕನ್ನಡ ಸಾಹಿತ್ಯದ ಅಗ್ರಮಾನ್ಯರಾದ ಪಂಪ, ಪೊನ್ನ, ಅಸಗ, ಚಾವುಂಡರಾಯರಂಥ ಶ್ರೇಷ್ಠ ಸಾಹಿತಿಗಳದೂ ವಡ್ಡಾರಾಧನೆಯಂಥ ಪ್ರೌಢಗದ್ಯದ ವಿಶಿಷ್ಟ ಕಥಾ ಸಾಹಿತ್ಯದ್ದೂ ರಾಷ್ಟ್ರಕೂಟರ ಕಾಲವೆಂಬುದರಿಂದ ಆ ಯುಗ ಎಷ್ಟೊಂದು ಮಹತ್ತ್ವದ್ದೆಂಬುದರ ಅರಿವುಂಟಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಈವರೆಗೆ ದೊರೆಕಿರುವುದರಲ್ಲಿ ಅತ್ಯಂತ ಪ್ರಾಚೀನವಾದ ಕವಿರಾಜಮಾರ್ಗದ ಕರ್ತೃ ರಾಷ್ಟ್ರಕೂಟ ಚಕ್ರವರ್ತಿಯಾದ ನೃಪತುಂಗ ಒಂದನೆಯ ಅಮೋಘವರ್ಷನೆಂದು ಹಲವು ವಿದ್ವಾಂಸರು ತರ್ಕಿಸಿದ್ದಾರೆ. ಅಥವಾ ಕವೀಶ್ವರ ಇದರ ಕರ್ತೃವಾಗಿದ್ದರೆ, ಅದಕ್ಕೆ ನೃಪತುಂಗನ ಅಭಿಮತವಿದೆ. ಕನ್ನಡಿಗರ ಜಾಣ್ಮೆಯ ಬಗೆಗೆ ಇಲ್ಲಿರುವ, ಪದನದು ನುಡಿಯಲುಂ | ನುಡಿದುದನದಾರಯಲು ಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್ || ಎಂಬ ಪದ್ಯ ಉತ್ತಮನಿದರ್ಶನ. ಅಸಗ, ಗುಣನಂದಿ ಮತ್ತು ಗುಣವರ್ಮರು ಈ ಕಾಲದವರಾದರೂ ಅವರ ಕೃತಿಗಳು ದೊರಕಿಲ್ಲ. ಅನಂತರ ಕಾಲದ ಕವಿಗಳು ಇವರ ಕೃತಿಗಳಿಂದ ಉದ್ಧರಿಸುವ ಭಾಗಗಳು ಮಾತ್ರ ನಮಗೆ ಲಭ್ಯ. ವೇಮುಲವಾಡ ಚಾಳುಕ್ಯ ಅರಿಕೇಸರಿಯ ಬಾಲ್ಯದ ಗೆಳೆಯನೂ ಅನಂತರ ಆತನ ಮಂತ್ರಿ ಸೇನಾನಿಯೂ ಆಗಿದ್ದ ಪಂಪ ಕವಿಸಾರ್ವಭೌಮ, ಕನ್ನಡದ ಆದಿಕವಿ. ಈತ ಜೈನ. ಆತ್ಮೋದ್ಧಾರಕ್ಕಾಗಿ ಆದಿಪುರಾಣವೆಂಬ ಧರ್ಮಗ್ರಂಥವನ್ನೂ ಲೋಕವ್ಯವಹಾರ ಮತ್ತು ಆಶ್ರಯದಾತನ ಪ್ರೀತಿಗಾಗಿ ವಿಕ್ರಮಾರ್ಜುನ ವಿಜಯವೆಂಬ ಜನಪ್ರಿಯ ಭಾರತವನ್ನೂ ಬರೆದ. ೩ನೆಯ ಕೃಷ್ಣನ ಆಸ್ಥಾನದಲ್ಲಿ ವರಕವಿಯಾಗಿದ್ದ ಪಂಪನ ಸಮಕಾಲೀನ ಉಭಯಕವಿ ಚಕ್ರವರ್ತಿ ಪೊನ್ನ ಶಾಂತಿಪುರಾಣ, ಭುವನೈಕರಾಮಾಭ್ಯುದಯ ಎಂಬ ಗ್ರಂಥಗಳನ್ನೂ ಜಿನಾಕ್ಷರಮಾಲೆಯೆಂಬ ೩೯ ಕಂದಗಳ ಕಿರುಕೃತಿಯನ್ನೂ ರಚಿಸಿದ್ದಾನೆ. ೪ನೆಯ ರಾಚಮಲ್ಲ ಗಂಗರಾಜನ ಮಂತ್ರಿ, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ನಿರ್ಮಾಪಕ ಚಾವುಂಡರಾಯ ಚಾವುಂಡರಾಯಪುರಾಣದ ಕರ್ತೃ. ಆ ಕಾಲದ ಅತ್ಯಂತ ವೈಭವಪೂರ್ಣ ಗ್ರಂಥ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ. ಸುಕುಮಾರಸ್ವಾಮಿ, ನಾಗಶ್ರೀ ಕಥೆಗಳು, ವಿದ್ಯಚ್ಚೋರನ ಕಥೆ, ಕಾರ್ತಿಕ ಋಷಿಯ ಕಥೆ, ಮಲಯಸುಂದರನ ಕಥೆ ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪರೂಪ ಕೊಡುಗೆಗಳು. ಆ ಕಾಲದ ಶಾಸನಗಳ ಕನ್ನಡ ಸಹ ವ್ಯಾಕರಣಬದ್ಧವಾಗಿದ್ದುದಲ್ಲದೆ ಭಾಷಾ ಬೆಳೆವಣಿಗೆ, ಸಾಹಿತ್ಯ ಪ್ರಗತಿಗಳ ಅಭ್ಯಾಸಕ್ಕೆ ಪ್ರಯೋಜನಕಾರಿಯಾಗಿದೆ. ==ಕಲ್ಯಾಣ ಚಾಲುಕ್ಯರು== ರಾಷ್ಟ್ರಕೂಟರ ಅನಂತರ ಪ್ರವರ್ಧಮಾನಕ್ಕೆ ಬಂದ ಕಲ್ಯಾಣ ಚಾಳುಕ್ಯವಂಶ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದು ದಕ್ಷಿಣದಲ್ಲಿ ಅತಿ ಪ್ರಬಲರಾಗಿದ್ದ ಚೋಳರೊಡನೆ ಸತತ ಹೋರಾಟ ನಡೆಸಿದುದಲ್ಲದೆ ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ತನ್ನ ಬಲವನ್ನು ವಿಸ್ತರಿಸಿತು. ಸತ್ಯಾಶ್ರಯ ಇರಿವ ಬೆಡಂಗ, ಜಯಸಿಂಹ, ಸೋಮೇಶ್ವರ ಆಹವಮಲ್ಲ ಮತ್ತು ಇಮ್ಮಡಿ ಸೋಮೇಶ್ವರರಂಥ ಪ್ರಸಿದ್ಧ ದೊರೆಗಳ ಅನಂತರ ಸಿಂಹಾಸನವನ್ನೇರಿದ ಆರನೆಯ ವಿಕ್ರಮಾದಿತ್ಯ (೧೦೭೭-೧೧೨೭) ಕರ್ನಾಟಕದ ಅತ್ಯಂತ ಪ್ರಸಿದ್ಧ ದೊರೆ. ಚಾಳುಕ್ಯ ವಿಕ್ರಮಶಕೆಯ ಮೂಲಪುರಷನೀತನೇ. ಚೋಳ, ಲಾಟ ಮತ್ತು ಉಚ್ಚಂಗಿಯ ಪಾಂಡ್ಯರನ್ನು ಈತ ಸದೆಬಡಿದ. ತನ್ನಣ್ಣನಾದ ಎರಡನೆಯ ಸೋಮೇಶ್ವರನನ್ನು ಮೂಲೆಗೊತ್ತಿ ಸಿಂಹಾಸನವನ್ನಾಕ್ರಮಿಸಿದ ವಿಕ್ರಮಾದಿತ್ಯ ತನ್ನ ತಮ್ಮ ಜಯಸಿಂಹನ ದಂಗೆಯನ್ನೂ ಹತ್ತಿಕ್ಕಿದ. ಮಾಳ್ವವನ್ನು ಮೂರು ಭಾರಿ ಜಯಿಸಿ ನರ್ಮದೆಯ ದಕ್ಷಿಣಕ್ಕಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ. ಅನಂತರ ತನ್ನ ಸಾಮಂತರ ಪೈಕಿ, ಪುಂಡರೆನಿಸಿದ್ದವರನ್ನು ಸದೆಬಡಿದ. ತನ್ನ ಬದ್ಧ ವೈರಿಯಾದ ಒಂದನೆಯ ಕುಲೋತ್ತುಂಗ ಚೋಳನ ವಿರುದ್ಧ ಸಂಚುಹೂಡಿ ವೆಂಗಿಯಲ್ಲಿ ಚೋಳರ ಪ್ರಾಬಲ್ಯ ಮುರಿದ. ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಚಾಳುಕ್ಯ ರಾಜ್ಯ ವಿಸ್ತಾರಗೊಂಡಿತು. ಆದರೆ ಇವನ ಆಳ್ವಿಕೆಯ ಕಡೆಗಾಲದಲ್ಲೇ ಚಾಳುಕ್ಯ ರಾಜ್ಯದ ಅವನತಿಯೂ ಪ್ರಾರಂಭವಾಗಿ ಉತ್ತರಭಾಗದಲ್ಲಿ ಕಳಚುರ್ಯರೂ ದಕ್ಷಿಣದಲ್ಲಿ ಹೊಯ್ಸಳರೂ ಪ್ರಬಲರಾದರು. ಬಿಜ್ಜಳನಿಂದ ಪ್ರಾಮುಖ್ಯ ಪಡೆದ ಕಳಚುರ್ಯರು ೧೧೬೨ ರಿಂದ ೧೧೮೪ರವರೆಗೂ ಸಿಂಹಾಸನವನ್ನು ತಮ್ಮ ವಶಪಡಿಸಿಕೊಂಡಿದ್ದು ಪುನಃ ಚಾಳುಕ್ಯ ೪ನೆಯ ಸೋಮೇಶ್ವರನಿಂದ ಪರಾಭವಗೊಂಡರು. ಬಿಜ್ಜಳನ ಆಳ್ವಿಕೆಯ ಮಹತ್ತ್ವವೆಂದರೆ ಅವನ ಭಂಡಾರಿಯೂ ಅನಂತರ ಮಂತ್ರಿಯೂ ಆಗಿದ್ದರೆಂದು ಹೇಳಲಾದ ವೀರಶೈವ ಧರ್ಮ ಪ್ರವರ್ಧಕ ಬಸವೇಶ್ವರರು ಅವನ ಆಸ್ಥಾನದಲ್ಲಿದ್ದದು. ೪ನೆಯ ಸೋಮೇಶ್ವರ ೧೧೯೮ರವರೆಗೂ ಆಳುತ್ತಿದ್ದ. ಹತ್ತನೆಯ ಶತಮಾನದ ಆದಿಭಾಗದಿಂದ ಹಲವು ಪ್ರದೇಶಗಳಲ್ಲಿ ಅಧಿಕಾರ ಪಡೆದಿದ್ದ ಸೇವುಣ ಅಥವಾ ದೇವಗಿರಿಯ ಯಾದವರು ಕಲ್ಯಾಣ ಚಾಳುಕ್ಯರ ಅನಂತರ ಉತ್ತರಭಾಗದಲ್ಲಿ ಪ್ರಬಲರಾದರು. ಆ ವಂಶದ ೪ನೆಯ ಸಿಂಘಣ, ೫ನೆಯ ಭಿಲ್ಲಮ, ೨ನೆಯ ಸಿಂಘಣ ಮುಂತಾದ ಶಕ್ತ ದೊರೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ, ದಕ್ಷಿಣದಲ್ಲಿ ಪ್ರಬಲರಾಗಿದ್ದ ಹೊಯ್ಸಳರೊಂದಿಗೆ ಕರ್ಣಾಟಕದ ಸ್ವಾಮ್ಯಕ್ಕಾಗಿ ಹೋರಾಡಿದರು. ಆ ವಂಶದ ಕೊನೆಯ ಪ್ರಸಿದ್ಧ ದೊರೆಯಾದ ರಾಮಚಂದ್ರ ಮಹಮ್ಮದೀಯ ಅಕ್ರಮಣಕಾರರ ವಿರುದ್ಧ ಹೋರಾಡಿದ. ಕೊನೆಗೆ ದಾಳಿಕೋರ ಅಲ್ಲಾವುದ್ದೀನನೊಂದಿಗೆ ಸಂಧಿ ಮಾಡಿಕೊಳ್ಳಬೇಕಾಯಿತು. ಪುನಃ ೧೩೦೭ರಲ್ಲಿ ಅಲ್ಲಾವುದ್ದೀನ ಸೇನಾನಿ ಮಲಿಕ್ ಕಾಫೂರನಿಂದ ದೇವಗಿರಿ ರಾಜ್ಯ ನಾಶ ಹೊಂದಿತು. ==ಹೊಯ್ಸಳರು== '''ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಾಜ್ಯ ಕಟ್ಟಿದರು.''' '''ಮುಂದೆ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಾಡಿಕೊಂಡರು.''' '''ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ದಕ್ಷಿಣಭಾಗದಲ್ಲಿ ಪ್ರಬಲರಾಗುತ್ತಿದ್ದ ಹೊಯ್ಸಳರು ೧೨-೧೩ನೆಯ ಶತಮಾನಗಳಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ (೧೧೦೮-೧೧೫೨) ತಲಕಾಡು ವಿಜಯದೊಂದಿಗೆ (೧೧೧೬) ಈ ರಾಜವಂಶದ ಉಚ್ಛ್ರಾಯ ಕಾಲ ಆರಂಭವಾಯಿತು.''' '''ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಾಮನಾಥ ಮತ್ತು ಮುಮ್ಮಡಿ ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನೂ ದಕ್ಷಿಣದಲ್ಲಿ ಚೋಳ ಪಾಂಡ್ಯರನ್ನೂ ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ಧಿ ಹೆಚ್ಚಿಸಿದರು.''' ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ [[ಕೊಂಗಾಳ್ವರು|ಕೊಂಗಾಳ್ವರನ್ನೂ]] ನಿಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನೂ ಕುಮ್ಮಟವನ್ನೂ ಗೆದ್ದ. ಬೆಳ್ವೊಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೆಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿನ ಕದಂಬರೂ ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರಿಗೆ ಮಾತ್ರ ಸಾಮಂತರಾಗಿದ್ದರೂ, ವಾಸ್ತವವಾಗಿ ಸ್ವತಂತ್ರರಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು. ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. ಕೆಲಕಾಲನಂತರ ಬೆಳ್ವೊಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಾಡಿ ೧೧೯೦ ರಲ್ಲಿ ಸೊರಟೂರು ಕದನದಲ್ಲಿ ಅವರನ್ನು ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದುವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗೆಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳ ಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ಥಾಪಿಸಿ, ಕಣ್ಣಾನೂರನ್ನು (ತಿರುಚಿರಾಪಳ್ಳಿಯ ಬಳಿಯಿರುವ ಈಗಿನ ಸಮಯಪುರ) ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಇಮ್ಮಡಿ ಬಲ್ಲಾಳ ಈ ಕಾರ್ಯಗಳನ್ನು ಸಾಧಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದ. ಕರ್ನಾಟಕದ ರಾಜರಲ್ಲೆಲ್ಲ ಅತ್ಯಂತ ಪ್ರಮುಖರಲ್ಲೊಬ್ಬನೆಂದು ಕರೆಸಿಕೊಂಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಾಡುತ್ತಿದ್ದು ಕಡೆಗೆ ತನ್ನ ೮೦ನೆಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕೊಳಗಾಗಿ ಪ್ರಾಣ ತೆತ್ತ. ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದು. ಈ ಯುಗದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ, ಮತೀಯ ಸಮನ್ವಯ, ವಿದ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ಧಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಭವನಾದ ಇಮ್ಮಡಿ ತೈಲ, ರಾಷ್ಟ್ರಕೂಟರನ್ನು ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರಾದ ಸತ್ಯಾಶ್ರಯ ಇರಿವಬೆಡಂಗ, ಜಯಸಿಂಹ ವಲ್ಲಭ, ೧ನೆಯ ಸೋಮೇಶ್ವರ ಆಹವಮಲ್ಲ ಮತ್ತು ೬ನೆಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆಯನ್ನು ವೃದ್ಧಿಗೊಳಿಸಿದರು. ಇವರ ಯುದ್ಧ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತವಾಗಿರಲಿಲ್ಲವೆಂಬುದೇನೋ ನಿಜ. ಭಾರತದ ಮಾರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಬಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ ಪ್ರಮುಖ ಆಡಚಣೆಗಳಾಗಿದ್ದರೂ ಇವರು ತಮ್ಮ ರಾಜ್ಯದ ಸಮಗ್ರತೆಯನ್ನು ರಕ್ಷಿಸಿಕೊಂಡುದಲ್ಲದೆ ಪೂರ್ವದಲ್ಲಿ ವೆಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು, ಪೂರ್ವ ಪಶ್ಚಿಮ ಸಮುದ್ರಗಳ ನಡುವಣ ಇಡೀ ಭೂಭಾಗಕ್ಕೆ ಒಡೆಯರಾಗಿದ್ದರು. ಉದಾರನೀತಿಯ ವಿಶಾಲ ಮನೋಭಾವದ ಇವರ ಆಡಳಿತದಲ್ಲಿ ಜನಜೀವನ ಪ್ರಗತಿದಾಯಕವಾಗಿತ್ತು. ಅವಿರತಯುದ್ಧಗಳಿದ್ದಾಗ್ಯೂ ಸಾಮಾನ್ಯಜನತೆ ತಮ್ಮ ವೃತ್ತಿಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿತ್ತು. ಆಡಳಿತದಲ್ಲಿ ಅನಾವಶ್ಯಕ ಕೇಂದ್ರೀಕರಣವಿಲ್ಲದಿದ್ದು, ಪ್ರದೇಶಾಧಿಕಾರಿಗಳೂ ಸಾಮಂತರೂ ತಂತಮ್ಮ ಕ್ಷೇತ್ರಗಳಲ್ಲಿ ಉತ್ತಮ ಆಡಳಿತ ನಡೆಸಿಕೊಂಡು ಹೋಗುತ್ತಿದ್ದರು. ಗ್ರಾಮಾಡಳಿತದಲ್ಲಿ ವಿಕೇಂದ್ರೀಕರಣದಿಂದ ಉತ್ತಮ ಪರಿಣಾಮವುಂಟಾಯಿತು. ತಮ್ಮ ನಿತ್ಯಜೀವನ ಕ್ರಮವನ್ನು ಆವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಾಧ್ಯವಾಯಿತು. ಅಗ್ರಹಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯವಿತ್ತು. ಸೀಮಿತವಾಗಿಯಾದರೂ ಸ್ವಯಮಾಡಳಿತ ಪ್ರಜ್ಞೆ, ಪ್ರಜೆಗಳಲ್ಲಿ ವೃದ್ಧಿ ಹೊಂದಿ, ರಾಜ್ಯದ ಪ್ರಗತಿಗೆ ಸಾಧಕವಾಯಿತು. ಪರಸ್ಪರ ಸಹಕಾರೀ ಪ್ರಜ್ಞೆಯಿಂದ ಮೂಡಿದ ಸ್ವಯಮಾಡಳಿತ ಸಂಸ್ಥೆಗಳಿಗೆ ಈ ಮೊದಲೇ ಉಕ್ತವಾದ ಅಯ್ಯಾವೊಳೆಯ ಐನೂರ್ವರ ಸಂಘ ಉತ್ತಮ ನಿದರ್ಶನ. ಐಹೊಳೆಯಲ್ಲಿ ಐನೂರು ಮಂದಿ ಸದಸ್ಯರಿಂದ ಮೊದಲಿಗೆ ಸ್ಥಾಪಿತವಾದ ಇದು ವ್ಯಾಪಾರಿಗಳ, ವೃತ್ತಿಕಾರರ ಮತ್ತು ಕೆಲಸಗಾರರ ಸಂಸ್ಥೆಯಾಗಿದ್ದು ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳು ದೇಶ ಗುಜರಾತುಗಳಲ್ಲೂ ಪ್ರಾಬಲ್ಯ ಪಡೆದಿತ್ತು. ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ರಕ್ಷಣೆ ನೀಡಿ ಉತ್ತೇಜನಗೊಳಿಸುವುದೇ ಈ ಸಂಘದ ಧ್ಯೇಯವಾಗಿತ್ತು. ದೇಶ ವಿದೇಶಗಳಲ್ಲಿ ವ್ಯಾಪಾರ ನಡೆಸುತ್ತಾ ಭಾರತದ ಆರ್ಥಿಕ ಚಟುವಟಿಕೆಗೆ ಉತ್ತಮ ಉತ್ತೇಜನ ಕೊಡುವ ಸಂಸ್ಥೆ ಇದಾಗಿತ್ತು. ಯಾದವ ವಂಶದ ಆಳ್ವಿಕೆಯಲ್ಲಿ ಅಂಥ ಪ್ರಮುಖ ಘಟನೆಗಳಾವುವೂ ಸಂಭವಿಸಿಲ್ಲ. ೧೨ನೆಯ ಶತಮಾನದ ಅಂತ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವತಂತ್ರರಾದ ಯಾದವರಲ್ಲಿ ೫ನೆಯ ಭಿಲ್ಲಮ ಮತ್ತು ೨ನೆಯ ಸಿಂಘಣರನ್ನುಳಿದರೆ ಇತರರು ದುರ್ಬಲರಾಗಿದ್ದರು. ಅವರ ಶಕ್ತಿಸಾಮರ್ಥ್ಯಮತ್ತು ಐಶ್ವರ್ಯಗಳೆಲ್ಲ ಹೊಯ್ಸಳ ರಾಜರೊಂದಿಗೆ ಹೋರಾಡುವುದರಲ್ಲೇ ವ್ಯಯವಾಯಿತು. ಅವರ ಪತನದಿಂದ ಉತ್ತರದ ಮುಸ್ಲಿಮರಿಗೆ ಕರ್ನಾಟಕದಲ್ಲಿ ಯಾವ ತಡೆಯೂ ಇಲ್ಲದಂತಾಯಿತು. ಆದರೆ ದಕ್ಷಿಣ ಕರ್ನಾಟಕದಲ್ಲಿ ಕಲ್ಯಾಣ ಚಾಳುಕ್ಯರ ಉತ್ತರಾಧಿಕಾರಿಗಳಾದ ಹೊಯ್ಸಳರ ಕಾಲ ಸ್ಮರಣೀಯವಾದುದು. ಆರಂಭದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನನುಭವಿಸಿದರೂ ಕಲ್ಯಾಣ ಚಾಳುಕ್ಯರ ಸಾಮಂತರಾಗಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಬಾಳಬೇಕಾಗಿದ್ದರೂ ವಿಷ್ಣುವರ್ಧನ, ಇಮ್ಮಡಿಬಲ್ಲಾಳ, ಸೋಮೇಶ್ವರ ಮತ್ತು ಮುಮ್ಮಡಿ ಬಲ್ಲಾಳರಂಥ ಧೀರೋದಾತ್ತ ಸುಸಂಸ್ಕೃತ ದೊರೆಗಳ ನೇತೃತ್ವದಲ್ಲಿ ಅಪೂರ್ವ ಪ್ರಗತಿ ಸಾಧಿಸಿ ಕರ್ನಾಟಕವೇ ಅಲ್ಲದೆ ಭಾರತದ ಇತಿಹಾಸದಲ್ಲೇ ಈ ವಂಶ ಮನ್ನಣೆಗೆ ಪಾತ್ರವಾಯಿತು. ಈ ಆಳ್ವಿಕೆಯ ಗಮನಾರ್ಹಸಾಧನೆಯೆಂದರೆ ದೇಶಪ್ರೇಮ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ. ಆಗಿಂದಾಗ್ಗೆ ಈ ವಂಶದಲ್ಲಿ ತಲೆದೋರಿದ ಅಪ್ರತಿಮವೀರರ ನಾಯಕತ್ವದಲ್ಲಿ ದಕ್ಷಿಣ ಕರ್ಣಾಟಕ ಅಥವಾ ಮೈಸೂರು ಪ್ರದೇಶದಲ್ಲಿ ನೆರೆನಿಂತ ಚೋಳರ ಆಳ್ವಿಕೆಯನ್ನು ಕೊನೆಗಾಣಿಸಿದುದೇ ಅಲ್ಲದೆ ಅನಂತರ ಕಾಲದಲ್ಲಿ ದಕ್ಷಿಣ ಭಾರತದಲ್ಲೆಲ್ಲಾ ಪ್ರಾಬಲ್ಯ ಪಡೆದು ದುಃಸ್ಥಿತಿಗೀಡಾದ ಚೋಳ ರಾಜರನ್ನು ರಕ್ಷಿಸಿ, ಚೋಳ ಸಾಮ್ರಾಜ್ಯ ಪ್ರತಿಷ್ಠಾಪನಾಚಾರ್ಯರೆಂಬ ಬಿರುದಿಗೆ ಇವರು ಅರ್ಹರಾದರು. ಹೊಯ್ಸಳ ಬಾಹುಬಲದೆದುರು ಚೋಳ, ಪಾಂಡ್ಯ, ಯಾದವ, ಕಾಕತೀಯರಂಥ ಪ್ರಬಲರಾಜವಂಶಗಳೂ ಮತ್ತಿತರ ಸಣ್ಣಪುಟ್ಟ ರಾಜರೂ ತಲ್ಲಣಿಸಬೇಕಾಯಿತು. ಎರಡು ಶತಮಾನಗಳ ಅನಂತರ-೧೩ನೆಯ ಶತಕದಲ್ಲಿ-ದಕ್ಷಿಣ ಭಾರತದ ಇತಿಹಾಸದಲ್ಲಿ ಮಹತ್ತರವಾದ ದುರ್ಘಟನೆಯೊಂದು ಸಂಭವಿಸಿತು. ಉತ್ತರ ಭಾರತದಲ್ಲಿ ಆ ವೇಳೆಗೆ ಅಪ್ರತಿಹತವಾದ ಅಧಿಕಾರ ಪಡೆದಿದ್ದ ಮುಸ್ಲಿಮರ ದೃಷ್ಟಿ ದಕ್ಷಿಣದತ್ತ ಹೊರಳಿ ದಕ್ಷಿಣದ ಹಿಂದೂ ರಾಜ್ಯಗಳು ಒಂದೊಂದಾಗಿ ಅವರ ದಾಳಿಗಳಿಗೀಡಾಗಿ ನಿರ್ನಾಮವಾದುವು. ಯಾದವ, ಕಾಕತೀಯ ಮತ್ತು ಕಿರಿದಾದರೂ ಅಸಾಧಾರಣ ಶೌರ್ಯಪ್ರದರ್ಶಿಸಿದ ಕಂಪಿಲರಾಜ್ಯಗಳು ದೂಳೀಪಟವಾದರೂ ಮುಸ್ಲಿಮರ ಆಕ್ರಮಣ ಬಾಧೆಯನ್ನು ಸಮಯೋಚಿತವಾದ ಯುಕ್ತಿ ಶಕ್ತಿಗಳಿಂದ ಎದುರಿಸಿದ ಹಿಂದೂ ರಾಜನೆಂದರೆ ಆ ವಂಶದ ಕೊನೆಯ ದೊರೆಯಾದ ಮುಮ್ಮಡಿ ಬಲ್ಲಾಳ, ಕಾಲಕ್ರಮದಲ್ಲಿ ಈತ ಮುಸ್ಲಿಮರ ವಂಚನೆಗೀಡಾಗಿ ಅಳಿದರೂ ಈತನ ಯುಕ್ತಿಯುಕ್ತವಾದ ನೀತಿಯ ತಳಹದಿಯ ಮೇಲೆಯೇ ದಕ್ಷಿಣಭಾರತದ ಮಹೋನ್ನತ ಸಾಮ್ರಾಜ್ಯವೂ ಹಿಂದೂ ಧರ್ಮರಕ್ಷಣೆಗೆ ಬದ್ಧಕಂಕಣ ತೊಟ್ಟುದೂ ಆದ ವಿಜಯನಗರದ ಸ್ಥಾಪನೆಯಾಯಿತು. ಗಂಗರಸರ ಉತ್ತರಾಧಿಕಾರಿಗಳೂ ಕೆಲಕಾಲ ಚಾಳುಕ್ಯರ ಸಾಮಂತರೂ ಆಗಿದ್ದ ಹೊಯ್ಸಳರು ಆ ರಾಜರುಗಳ ಆಡಳಿತ ಪದ್ಧತಿಯನ್ನೇ ಅನುಸರಿಸಿದರೂ ಸಮಯೋಚಿತವಾದ ಕೆಲವು ಮಾರ್ಪಾಡು ಮಾಡಿಕೊಂಡಿದ್ದರು. ಕೇಂದ್ರ, ಪ್ರಾಂತೀಯ ಮತ್ತು ಗ್ರಾಮೀಣ ಹಂತಗಳಲ್ಲಿ ಆಡಳಿತ ವ್ಯವಸ್ಥಿತವಾಗಿತ್ತು. ವಿವಿಧ ಅಧಿಕಾರಿಗಳ ಮೇಲೆ ಮಂತ್ರಿಮಂಡಳ, ರಾಣಿ, ರಾಜಬಂಧುಗಳು- ಇವರಿಂದ ರಾಜ ಸಲಹೆ ಪಡೆದು ಮುಕ್ತ ಉಸ್ತುವಾರಿ ವಹಿಸುತ್ತಿದ್ದ. ಪಂಚಪ್ರಧಾನರೆಂದು ಶಾಸನಗಳಲ್ಲಿರುವ ಉಲ್ಲೇಖದಿಂದ ಐದು ಮಂತ್ರಿಗಳಿದ್ದರೆಂಬುದು ವ್ಯಕ್ತವಾಗುತ್ತದೆ. ಸಂಧಿವಿಗ್ರಹಿ (ಒಳಾಡಳಿತ ಮತ್ತು ವಿದೇಶ ಸಚಿವ), ಶ್ರೀಕರಣಾಧಿಕಾರಿ (ರಾಜ್ಯಾಡಳಿತ ಸಚಿವ), ಹಿರಿಯ ಭಾಂಡಾರಿ (ಹಣಕಾಸಿನ ಸಚಿವ), ಸೇನಾಧಿಕಾರಿ (ರಕ್ಷಣಾ ಸಚಿವ) ಮತ್ತು ಮಹಾಪಸಾಯತ (ರಾಜಮನೆತನದ ವ್ಯವಹಾರ ಸಚಿವ) - ಇವರೇ ಪಂಚಪ್ರಧಾನರು. ರಾಜ ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಾಲಕನಾಗಿದ್ದು ಪ್ರಜಾಕೋಟಿಯ ಇಹಪರಗಳೆರಡರ ಒಳಿತಿಗೂ ದುಡಿಯುತ್ತಿದ್ದ. ಆನೆ ಮತ್ತು ಅಶ್ವಬಲಗಳಿಂದ ಕೂಡಿದ್ದ ಸೇನೆಯ ಮುಖ್ಯ ಅಂಗ ಕಾಲ್ಬಲವಾಗಿತ್ತು. ರಾಜನನ್ನು ತಮ್ಮ ಪ್ರಾಣತ್ಯಾಗದಿಂದಲಾದರೂ ರಕ್ಷಿಸುವ ಪಣತೊಟ್ಟಿದ್ದ ಗರುಡರೆಂಬ ವಿಶಿಷ್ಟಯೋಧರು ತಮ್ಮ ಶಕ್ತಿ ಸಾಮರ್ಥ್ಯಗಳಿಗೆ ಹೆಸರಾದವರು. ಸಾಮಂತರು ರಾಜನ ಹತೋಟಿಗೊಳಪಟ್ಟಿದ್ದರೂ ತಮ್ಮ ಪ್ರದೇಶಗಳಲ್ಲಿ ಸ್ವಯಮಾಡಳಿತ ನಡೆಸುತ್ತಿದ್ದರು. ನಾಡ ಪ್ರಭು, ನಾಡ ಗೌಡ ಮತ್ತು ನಾಡ ಸೇನಬೋವರೆಂಬ ಇತರ ಅಧಿಕಾರಿಗಳು ಇದ್ದರು. ಗ್ರಾಮಪ್ರತಿನಿಧಿಗಳಾದ ಹಿರಿಯರ ನೇತೃತ್ವದಲ್ಲಿ ಗ್ರಾಮಾಡಳಿತ ನಡೆಯುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಕೆಳಗಿನ ಹಂತಗಳಲ್ಲಿ ವಿವಿಧ ಮಟ್ಟಗಳ ಅಧಿಕಾರಿಗಳು ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಒಂಬತ್ತನೆಯ ಶತಮಾನದಲ್ಲಿ ಅದ್ವೈತ ಪ್ರತಿಪಾದಕ ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದು ಮತ್ತು ಹತ್ತನೆಯ ಶತಮಾನದಲ್ಲಿ ಗಂಗ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಸ್ಥಾಪಿಸಿದ್ದು ರಾಜ್ಯದ ಧಾರ್ಮಿಕ ವಿಕಾಸದಲ್ಲಿ ಮೈಲಿಗಲ್ಲುಗಳೆನ್ನಬಹುದು. ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ೧೧, ೧೨, ೧೩ನೆಯ ಶತಮಾನಗಳ ಅವಧಿ ಬಹಳ ಮಹತ್ತ್ವದ ಕಾಲ. ಶೈವಧರ್ಮದ ವಿಭಾಗವಾದ ಕಾಳಾಮುಖ ಪಂಥದ ಸ್ಥಾಪಕ ಲಕುಲೀಶನ ಉಲ್ಲೇಖಗಳು ಆ ಕಾಲದ ಶಾಸನಗಳಲ್ಲಿ ಕಂಡುಬರುತ್ತವೆ. ಕಲ್ಯಾಣ ಚಾಳುಕ್ಯರರಸ ೨ನೆಯ ಜಯಸಿಂಹ ಜೈನಧರ್ಮದಿಂದ ಶೈವಧರ್ಮಕ್ಕೆ ಪರಿವರ್ತಿತನಾದ. ಶೈವಗುರುಗಳು ತಪೋನಿಷ್ಠರೂ ವಿದ್ವಾಂಸರೂ ಆಗಿದ್ದು ಸಾರ್ವತ್ರಿಕವಾಗಿ ಗೌರವ ಪಡೆದಿದ್ದರು. ೧೨ನೆಯ ಶತಕದಲ್ಲಿ ಬಸವೇಶ್ವರರು ವೀರಶೈವ (ಲಿಂಗಾಯತ) ಧರ್ಮ ಸ್ಥಾಪನೆ ಮಾಡಿ ಧಾರ್ಮಿಕ ಕ್ರಾಂತಿಯನ್ನುಂಟುಮಾಡಿದರು. ಇವರ ಜೀವನ ಮತ್ತು ಭಕ್ತಿಮಾರ್ಗಗಳು ಸರಳವಾಗಿದ್ದು ಜನತೆಯನ್ನು ವೀರಶೈವ ಧರ್ಮದ ಕಡೆಗೆ ಆಕರ್ಷಿಸಿದುವು. ಜಾತಿ, ಮತ, ಲಿಂಗಭೇದಗಳನ್ನು ಲಕ್ಷಿಸಿದ, ಸಮಾಜದ ಸುಪ್ತ ಚೈತನ್ಯಗಳನ್ನು ಹೊರತರಬಲ್ಲ ಈ ಸಾಮಾಜಿಕ ಆಂದೋಳನದಿಂದ ಅದ್ಭುತ ಪರಿಣಾಮಗಳುಂಟಾದುವು. ಜನಸಾಮಾನ್ಯರ ಭಾಷೆಯಾದ ಕನ್ನಡವನ್ನು ತತ್ತ್ವಪ್ರಚಾರಕ್ಕೆ ಬಳಸಿದುದಿಂದ ಸರಳವೂ ಸತ್ತ್ವಪೂರ್ಣವೂ ಆದ ವಚನ ಸಾಹಿತ್ಯ ಹುಟ್ಟಿಕೊಂಡಿತು. ಅನೇಕಾನೇಕ ಶರಣರೂ ವೀರಶೈವ ಧರ್ಮಪ್ರಚಾರಕರೂ ದೇಶಾದ್ಯಂತ ಸಂಚರಿಸಿ, ಸರಳವೂ ಜನಪ್ರಿಯವೂ ಆದ ವಚನಗಳಿಂದ ಜನರನ್ನು ಆಕರ್ಷಿಸಿದರು. ಈ ರೀತಿಯ ಮತ ಪ್ರಸಾರ ನಡೆಯುತ್ತಿದ್ದರೂ ಧರ್ಮಾಂಧತೆಯಿಲ್ಲದಿದ್ದು ಜನಸಾಮಾನ್ಯರಲ್ಲಿ ಪರಧರ್ಮಸಹನೆ ಪ್ರಧಾನವಾಗಿತ್ತೆನ್ನಬಹುದು. ಶೈವಧರ್ಮಾವಲಂಬಿಗಳಾದ ರಾಜರೂ ಜೈನಧರ್ಮಕ್ಕೆ ಉತ್ತೇಜನ ನೀಡುತ್ತಿದ್ದರು. ಕ್ಷೀಣಗತಿಯಲ್ಲಿದ್ದ ಬೌದ್ಧಧರ್ಮದ ಬಗೆಗೂ ಸಹನೆ ತೋರುತ್ತಿದ್ದರು. ಚಾಳುಕ್ಯ ವಂಶದ ಜಯಸಿಂಹರಾಜನ ಆಸ್ಥಾನದಲ್ಲಿ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹವಿದ್ದು, ಶೈವ, ಜೈನ ಆಚಾರ್ಯರು ಸಮೃದ್ಧ ಧಾರ್ಮಿಕಜೀವನಕ್ಕೂ ದಾರ್ಶನಿಕಸಾಹಿತ್ಯಕ್ಕೂ ಕಾರಣರಾಗಿದ್ದರು. ಅನ್ಯಮತಸಹಿಷ್ಣುತೆಯೊಂದಿಗೆ ವಿವಿಧ ಮತಧರ್ಮಗಳಲ್ಲಿ ಶ್ರದ್ಧೆಯಿದ್ದ ವ್ಯಕ್ತಿಗಳೂ ಹಲವಾರು ಜನರಿದ್ದು ಎಲ್ಲ ಮತದ ದೇವರುಗಳನ್ನೂ ಪುಜಿಸಿ ಗೌರವಿಸುತ್ತಿದ್ದ ನಿದರ್ಶನಗಳು ಹಲವಾರಿವೆ. ೧೧೨೯ರ ಶಾಸನದ ವಾಕ್ಯವೊಂದು ಇದಕ್ಕೆ ಉತ್ತಮ ನಿದರ್ಶನ: ಹರಿ-ಹರ-ಕಮಲಾಸನ-ವೀತರಾಗ-ಬೌದ್ಧಾಲಯಂಗಳಂದಿನ ವಸುಂಧರೆಗೆಸೆವ ಪಂಚಶರದಂತಿರೆ ಪಂಚಮಠಂಗಳೆಸೆವುವಾಪಟ್ಟಣದೊಳ್ ಎಂದು ಅದು ಬಳ್ಳಿಗಾವೆಯನ್ನು ವರ್ಣಿಸುತ್ತದೆ. ಹೊಯ್ಸಳರ ಆಶ್ರಯದಲ್ಲಿ ಈ ನೀತಿಗೆ ಹೆಚ್ಚಿನ ಪ್ರಾಧಾನ್ಯವಿತ್ತೆಂದು ತಿಳಿದುಬರುತ್ತದೆ. ಅವರ ಶಾಸನಗಳಲ್ಲಿ ವಿಶೇಷವಾಗಿ ಉಪಯೋಗಿಸಿರುವ ಧ್ಯಾನ ಶ್ಲೋಕ ಇದಕ್ಕೆ ನಿದರ್ಶನ. ಶಿವನೆಂಬ ಹೆಸರಿನಿಂದ ಶೈವರೂ, ಬ್ರಹ್ಮವೆಂದು ವೇದಾಂತಿಗಳೂ ಬುದ್ಧನೆಂದು ಬೌದ್ಧರೂ ಕರ್ತನೆಂದು ನೈಯಾಯಿಕರೂ ಅರ್ಹನೆಂದು ಜೈನರೂ ಕರ್ಮವೆಂದು ಮೀಮಾಂಸಕರೂ ಯಾರನ್ನು ಪುಜಿಸುವರೋ ಆ ಕೇಶವೇಶ ನಮ್ಮನ್ನು ರಕ್ಷಿಸಿಲೆಂಬುದು ಆ ಶ್ಲೋಕಾರ್ಥ. ಈ ತತ್ತ್ವದ ಅನುಷ್ಠಾನ ಎಷ್ಟುಮಟ್ಟಿಗೆ ಬಳಕೆಯಲ್ಲಿತ್ತೆಂಬುದನ್ನು ಸಮಕಾಲೀನ ಶಾಸನಗಳೂ ಸಾಹಿತ್ಯವೂ ತೋರಿಸುತ್ತವೆ. ಎಲ್ಲ ಧರ್ಮಗಳ ದೇವತೆಗಳಿಗೂ ಆಲಯಗಳನ್ನು ಕಟ್ಟಿ ದಾನದತ್ತಿಗಳನ್ನು ನೀಡಲಾಗಿತ್ತು. ಶೈವರಲ್ಲಿ ವೈದಿಕರು, ಲಕುಲೀಶ ಪಾಶುಪತ ಸಂಪ್ರದಾಯದವರು ಮತ್ತು ವೀರಶೈವರೆಂಬ ತ್ರಿವರ್ಗಗಳವರಿದ್ದರು. ವೈಷ್ಣವರಲ್ಲಿ ವಾಸುದೇವನ ಆರಾಧಕರಾದ ಭಾಗವತರು, ದಕ್ಷಿಣದೇಶದ ಆಳ್ವಾರುಗಳ ಪಂಥ ಮತ್ತು ಅದರಿಂದ ವಿಕಾಸಗೊಂಡ ರಾಮಾನುಜೀಯ ಶ್ರೀವೈಷ್ಣವಪಂಥ ಮತ್ತು ಹೊಯ್ಸಳಯುಗದ ಕೊನೆಯ ಭಾಗದಲ್ಲಿ ಮಧ್ವಮುನಿ ಸಂಚಾಲಿತ ವೈಷ್ಣವಪಂಥಗಳು ಪ್ರಧಾನವಾಗಿದ್ದುವು. ವಿಷ್ಣುವಿನ ವಿವಿಧ ಅವತಾರಗಳೂ ಸೂರ್ಯ, ಶಕ್ತಿ, ಸರಸ್ವತಿ, ಕಾರ್ತಿಕೇಯ, ಗಣಪತಿಗಳನ್ನು ಪುಜಿಸುತ್ತಿದ್ದ ಮತಪ್ರಭೇದಗಳೂ ರೂಢಿಯಲ್ಲಿದ್ದುವು. ಈ ಕಾಲದಲ್ಲಿ ಹಿಂದೂ ಧರ್ಮದ ಇಬ್ಬರು ಮಹಾನ್ ಆಚಾರ್ಯಪುರುಷರು ದಕ್ಷಿಣ ಕರ್ನಾಟಕದಲ್ಲಿ ಬಾಳಿ ತಮ್ಮ ಉಪದೇಶಾಮೃತದಿಂದ ಧಾರ್ಮಿಕ ಪ್ರವೃತ್ತಿಯ ಬೆಳೆವಣಿಗೆಗೆ ಕಾರಣರಾದರು. ತಮಿಳು ದೇಶದಲ್ಲಿ ೫ನೆಯ ಶತಮಾನದಿಂದ ಆಳ್ವಾರುಗಳು ಪ್ರಸಾರಮಾಡಿದ ತತ್ತ್ವಗಳನ್ನು ೧೧ನೆಯ ಶತಕದಲ್ಲಿ ನಾಥಮುನಿಯೂ ಆತನ ಮೊಮ್ಮಗ ಯಾಮುನಾಚಾರ್ಯರು ಜನಪ್ರಿಯಗೊಳಿಸಿದ್ದರು. ಅದೇ ಸಂಪ್ರದಾಯಕ್ಕೆ ಸೇರಿದ ರಾಮಾನುಜಾಚಾರ್ಯರು (೧೦೭೧-೧೧೩೭) ತಮಿಳುನಾಡಿನ ಶ್ರೀ ಪೆರಂಬುದೂರಿನಲ್ಲಿ ಜನಿಸಿದರಾದರೂ ತಮ್ಮ ಜೀವನದ ಸಂಧಿಕಾಲದಲ್ಲಿ ಇವರು ಕರ್ಣಾಟಕದಲ್ಲಿ ಆಶ್ರಯ ಪಡೆದರು. ಶ್ರೀವೈಷ್ಣವ ಅಥವಾ ವಿಶಿಷ್ಟಾದ್ವೈತ ಪಂಥವನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಶೈವನಾಗಿದ್ದ ಚೋಳರಾಜನ ಹಿಂಸೆಗೊಳಗಾಗಿ ತಮಿಳುನಾಡಿನಿಂದ ಕರ್ನಾಟಕದ ಸಾಲಿಗ್ರಾಮ, ತೊಂಡನೂರು, ಮೇಲುಕೋಟೆಗಳಲ್ಲಿ ಬಹುಕಾಲ ನೆಲೆಸಿದ್ದರು. ಇವರು ತೊಂಡನೂರಿನಲ್ಲಿದ್ದಾಗ ಹೊಯ್ಸಳ ವಿಷ್ಣುವರ್ಧನ ಇವರ ಪ್ರಭಾವಕ್ಕೊಳಗಾದ. ರಾಮಾನುಜರು ಕರ್ನಾಟಕದಲ್ಲಿ ತಮ್ಮ ತತ್ತ್ವಗಳನ್ನು ಬೋಧಿಸಿ ವಿಶಿಷ್ಟಾದ್ವೈತ ಮತವನ್ನು ಇಲ್ಲೂ ನೆಲೆಗೊಳಿಸಿದರು. ಜಾತಿ ವೈಷಮ್ಯಗಳನ್ನು ಎದುರಿಸಿ ಎಲ್ಲ ಜಾತಿಗಳವರನ್ನೂ ತಮ್ಮ ಪಂಥಕ್ಕೆ ಸೇರಿಸಿಕೊಂಡರಲ್ಲದೆ ಅವುಗಳ ನಿರ್ಮೂಲಕ್ಕೂ ಶ್ರಮಿಸಿದರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಭಕ್ತಿಮಾರ್ಗವನ್ನು ಉತ್ತೇಜಿಸಿದರು. ಪ್ರಪತ್ತಿಮಾರ್ಗದಿಂದ ಮೋಕ್ಷ ಸಾಧನೆ ಸಾಧ್ಯವೆಂಬುದು ಇವರ ಬೋಧನೆ. ತಲಕಾಡು, ಬೇಲೂರು, ತೊಂಡನೂರು, ಮೇಲುಕೋಟೆ ಮತ್ತು ಗದಗಗಳಲ್ಲಿ ನಾರಾಯಣ ದೇಗುಲಗಳ ಸ್ಥಾಪನೆಯೂ ಇವರು ಕರ್ನಾಟಕದಲ್ಲಿ ಸಾಧಿಸಿದ ಕಾರ್ಯಗಳಲ್ಲೊಂದೆಂದು ಹೇಳಲಾಗಿದೆ. ಮುಂದಿನ ಶತಮಾನದಲ್ಲಿದ್ದ ಮಧ್ವಾಚಾರ್ಯರು (ಆನಂದತೀರ್ಥ, ಪೂರ್ಣಪ್ರಜ್ಞ-ಸು. ೧೨೩೮-೧೩೧೭) ಉಡುಪಿಯ ಬಳಿ ಪಾಜಕವೆಂಬಲ್ಲಿ ಜನಿಸಿ ಬಾಲ್ಯದಲ್ಲೇ ವೇದಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ಗುರುಗಳಾದ ಅಚ್ಯುತಪ್ರೇಕ್ಷರಿಂದ ಸನ್ಯಾಸ ಪಡೆದು ಅನಂತರ ಕಾಲದಲ್ಲಿ ವೈಷ್ಣವ ಅಥವಾ ದ್ವೈತಮತಸ್ಥಾಪಕರಾದರು. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದುದಲ್ಲದೆ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ತಮ್ಮ ಮತಪ್ರಸಾರ ಮಾಡಿದರು. ಈ ಧರ್ಮದ ಪ್ರಭಾವ ಉತ್ತರದಲ್ಲಿ ಬಂಗಾಲ ಗುಜರಾತುಗಳಿಗೂ ವ್ಯಾಪಿಸಿತ್ತು. ಎಂಟನೆಯ ಶತಮಾನದ ಶಂಕರಾಚಾರ್ಯರು, ಅನಂತರದ ರಾಮಾನುಜಾಚಾರ್ಯರು, ಮಧ್ವಾಚಾರ್ಯ, ಬಸವೇಶ್ವರ ಮುಂತಾದ ಮಹಾಪುರುಷರ ಉಪದೇಶದ ಫಲವಾಗಿ ಕರ್ನಾಟಕದ ಜನತೆಯಲ್ಲಿ ಕ್ರಾಂತಿಕಾರಿ ಸುಧಾರಣಾ ಮನೋಭಾವಗಳು ಬೆಳೆದುವಲ್ಲದೆ, ನೈತಿಕ, ಧಾರ್ಮಿಕ ಮತ್ತು ಸದಾಚಾರಯುಕ್ತ ಭಾವನೆಗಳು ಬೆಳೆದುವು. ಶಂಕರರು [[ಜ್ಞಾನಮಾರ್ಗ]] ಪ್ರತಿಪಾದಕರಾಗಿದ್ದರೆ ಉಳಿದ ಮೂವರೂ ಭಕ್ತಿಪಂಥದ ಪ್ರಸಾರಕರಾಗಿದ್ದರು. ರಾಮಾನುಜ, ಮಧ್ವರು ಸಂಪ್ರದಾಯವಾದಿಗಳಾಗಿದ್ದು ವೇದಶಾಸ್ತ್ರ ಪುರಾಣಗಳ ಮೂಲಕವೇ ಮೋಕ್ಷಸಾಧನೆಯ ಮಾರ್ಗ ತೋರಿಸಿದರೆ ಬಸವೇಶ್ವರರು ಸಾಮಾನ್ಯರಿಗೂ ಅರ್ಥವಾಗುವ ಆಡುನುಡಿಯಲ್ಲಿ ಕಾಯಕ, ಸತ್ಯ, ಸದಾಚಾರಗಳ ಉತ್ಕೃಷ್ಟತೆಯನ್ನು ಬೋಧಿಸಿದರು. ಮಧ್ವಾಚಾರ್ಯರ ಮುಖ್ಯಶಿಷ್ಯರೂ ಒರಿಸ್ಸರಾಜ್ಯದ ರಾಜಪ್ರತಿನಿಧಿಯೂ ಆಗಿದ್ದ, ಅನಂತರ ಸನ್ಯಾಸದೀಕ್ಷೆ ವಹಿಸಿದ ನರಹರಿತೀರ್ಥರು ಅನಂತರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಾಬಲ್ಯಪಡೆದ ಹರಿದಾಸ ಸಂಪ್ರದಾಯದ ಅಸ್ತಿಭಾರವನ್ನು ನಿರ್ಮಿಸಿದರು. ಈ ರೀತಿಯಲ್ಲಿ ಈ ಮೂರು ಶತಕಗಳ ಕಾಲ ಕರ್ನಾಟಕದ ಮತ ಧರ್ಮಗಳ ಇತಿಹಾಸದಲ್ಲಿ ಬಹಳ ಮಹತ್ತ್ವಪೂರ್ಣಯುಗವಾಗಿತ್ತು. ಈ ಕಾಲದಲ್ಲಿ ಸಾಮಾಜಿಕ ಹಾಗೂ ಆರ್ಥಿಕರಂಗಗಳಲ್ಲಿ ಹೆಚ್ಚಿನ ಬದಲಾವಣೆಗಳೇನೂ ಕಂಡುಬರುವುದಿಲ್ಲ. ಕರ್ನಾಟಕದಾದ್ಯಂತ ಆರನೆಯ ಶತಮಾನದಿಂದ ರೂಢಿಯಲ್ಲಿದ್ದ ಆಚಾರ ವ್ಯವಹಾರಗಳು ಮುಂದುವರಿದುಕೊಂಡು ಬರುತ್ತಿದ್ದುವು. ಆದರೂ ರಾಜಕೀಯ ಮತ್ತು ಮತೀಯ ಕ್ಷೇತ್ರಗಳಲ್ಲುಂಟಾದ ಮಹತ್ತ್ವಪುರಿತ ಮಾರ್ಪಾಟುಗಳ ಪ್ರಭಾವ ಅಲ್ಲಲ್ಲಿ ಕಾಣಬರುತ್ತವೆ. ಕುಟುಂಬಜೀವನ ಸಾಮಾಜಿಕ ವ್ಯವಸ್ಥೆಯನ್ನನುಸರಿಸಿಕೊಂಡು ಹೋಗಬೇಕಾಗಿದ್ದುದರಿಂದ ಇಂಥ ಬದಲಾವಣೆಗಳು ಕಂಡುಬರುತ್ತವೆ. ಪಿತೃಪ್ರಧಾನ ಸಮಾಜಪದ್ಧತಿ ಬಳಕೆಯಲ್ಲಿದ್ದರೂ ಕುಟುಂಬದ ಇತರ ಸದಸ್ಯರು ತಮ್ಮ ಮತ ಮತ್ತು ವೃತ್ತಿಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದರು. ಒಂದೇ ಕುಟುಂಬದಲ್ಲಿ ಬೇರೆ ಬೇರೆ ಧರ್ಮಗಳ ಅನುಯಾಯಿಗಳಿದ್ದ ಪ್ರತ್ಯೇಕವೃತ್ತಿಗಳನ್ನನುಸರಿಸುತ್ತಿದ್ದ ವ್ಯಕ್ತಿಗಳಿದ್ದುದಕ್ಕೆ ಹಲವಾರು ನಿದರ್ಶನಗಳಿವೆ. ದೊರೆಗಳು ವರ್ಣಾಶ್ರಮ ಧರ್ಮಗಳ ರಕ್ಷಕರಾಗಿದ್ದರೆಂದು ಶಾಸನಗಳು ತಿಳಿಸುತ್ತವೆ. ಆದರೆ ಯುದ್ಧವಿದ್ಯಾಪರಿಣತರಾದ ಬ್ರಾಹ್ಮಣರ ಮತ್ತು ವೈಶ್ಯರ ಉಲ್ಲೇಖಗಳು ಕಂಡುಬರುತ್ತವೆ. ಮಧ್ಯಮವರ್ಗದವರಲ್ಲಿ ವ್ಯಾಪಾರಿಗಳಾದ ಶೆಟ್ಟಿ ಎಂಬ ವರ್ಗದವರು ಮುಖ್ಯರಾಗಿದ್ದರು. ಇವರಲ್ಲದೆ ವೀರಪಾಂಚಾಲರೆಂದು ಹೆಸರಾದ ಶಿಲ್ಪಕಾರರೂ ಅಕ್ಕಸಾಲಿಗ, ಬಡಗಿ, ಕಮ್ಮಾರ, ಕಂಚುಗಾರ, ಕುಂಬಾರ ಮುಂತಾದ ವೃತ್ತಿಗಾರರೂ ಸಮಾಜದ ಮುಖ್ಯ ವರ್ಗಗಳಲ್ಲಿದ್ದರು. ವೈವಾಹಿಕ ಪದ್ದತಿಗಳ ವಿಷಯವಾಗಿ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಮೇಲ್ಜಾತಿಗಳವರು ಹಿಂದೂ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಂತೆ ಕಂಡುಬರುತ್ತದೆ. ಶ್ರೀಮಂತ-ರಾಜಪುರುಷರಲ್ಲಿ ಬಹುಪತ್ನೀತ್ವ ರೂಢಿಯಲ್ಲಿದ್ದರೂ ಜನಸಾಮಾನ್ಯರಲ್ಲಿ ಏಕಪತ್ನೀತ್ವ ಆದರ್ಶವಾಗಿತ್ತು. ಮಹಿಳೆಯರಿಗೆ ಗೌರವಾದರಗಳು ಹಿಂದಿನಂತೆ ದೊರೆಯುತ್ತಿದ್ದು, ರಾಜಕಾರಣ, ವಿದ್ಯೆ ಮತ್ತು ಕಲೆಗಳಲ್ಲಿ ಅವರು ಪ್ರಾವಿಣ್ಯಗಳಿಸಿದ್ದರು. ವಿಷ್ಣುವರ್ಧನನ ರಾಣಿ ಶಾಂತಲೆ, ಸಾಮಂತ ಬರಮಯ್ಯನ ಪತ್ನಿ ಬಾಗನಬ್ಬೆ, ಕುಂಜೇಶ್ವರ ದೇವಾಲಯದ ನಿರ್ಮಾತೃ ಕುಂಜುನಂಬಿಶೆಟ್ಟಿಯ ಪುತ್ರಿಯೂ ಆ ದೇವಾಲಯದ ಮೇಲ್ವಿಚಾರಕಳೂ ಆದ ಘನಕುಮಾರಿ ಚಂದವ್ವೆ- ಇವರು ಇಂಥ ಕೆಲವರು. ಅಂತೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅತ್ತಿಮಬ್ಬೆಯೊಬ್ಬ ಉಲ್ಲೇಖಾರ್ಹ ವ್ಯಕ್ತಿ. ಸಾಹಿತ್ಯಾಭಿರುಚಿಯಿಂದ ಆಕೆ ರನ್ನ ಕವಿಯ ಪೋಷಕಳೂ ಆಗಿದ್ದಳು. ಪೊನ್ನಕವಿಯ ಶಾಂತಿನಾಥಪುರಾಣದ ಒಂದು ಸಾವಿರ ಪ್ರತಿಗಳನ್ನು ಮಾಡಿಸಿ ವಿದ್ವಾಂಸರಿಗೆ ಹಂಚಿದ ಕೀರ್ತಿ ಆಕೆಯದು. ೧,೫೦೦ ಜೈನಬಸದಿಗಳನ್ನು ನಿರ್ಮಿಸಿ, ಅವುಗಳಲ್ಲಿ ಸ್ಥಾಪಿಸಲು ವಿಗ್ರಹಗಳನ್ನೂ ಆಕೆ ದಾನ ಮಾಡಿದಳು. ದಾನಚಿಂತಾಮಣಿಯೆಂಬ ಬಿರುದು ಆಕೆಗೆ ಅನ್ವರ್ಥವಾದುದೇ. ಇಮ್ಮಡಿ ಜಯಸಿಂಹ ದೊರೆಯ ಅಕ್ಕ ಅಕ್ಕಾದೇವಿ ಪ್ರಾಂತ್ಯಾಧಿಕಾರಿಣಿಯಾಗಿದ್ದುದಲ್ಲದೆ ಯುದ್ಧರಂಗದಲ್ಲಿ ಶೌರ್ಯ ತೋರಿ ಅಮರಳಾದಳು. ಆಕೆಯ ಬಿರುದು ರಣಭೈರವೀ. ಬಸವೇಶ್ವರರ ಪ್ರಭಾವದಿಂದ ಸ್ತ್ರೀಯರಿಗೆ ಹೆಚ್ಚು ಅವಕಾಶ ದೊರಕಿತು. ಅವರ ಪತ್ನಿಯರಾದ ಗಂಗಾಂಬಿಕೆ ನೀಲಾಂಬಿಕೆಯೂ ಅಕ್ಕನಾದ ಅಕ್ಕನಾಗಮ್ಮನೂ ಶಿವಶರಣೆಯರಾದ ಅಕ್ಕಮಹಾದೇವಿ ಮುಕ್ತಾಯಕ್ಕರೂ ಕರ್ನಾಟಕದ ನಾರೀಮಣಿಗಳಾಗಿ ಶೋಭಿಸಿದರು. ೩ನೆಯ ಭಿಲ್ಲಮನ ಬಾಲ್ಯದಲ್ಲಿ ಯಾದವವಂಶದ ರಾಣಿ ಲಚ್ಚಿಯವ್ವ ರಾಜಪ್ರತಿನಿಧಿಯಾಗಿದ್ದು ಉತ್ತಮ ಆಡಳಿತ ನಡೆಸಿದಳು. ಆ ಕಾಲದ ಸಾಹಿತ್ಯದ ಬೆಳೆವಣಿಗೆ ಗಮನಾರ್ಹವಾದದ್ದು. ಸಂಸ್ಕೃತ ಕನ್ನಡ ಸಾಹಿತ್ಯಗಳು ಏಕಮುಖವಾಗಿ ಬೆಳೆದರೂ ಜನಸಾಮಾನ್ಯರ ಭಾಷೆಯಾಗಿ ಬಹುಮುಖವಾಗಿ ವಿಕಸಿಸುತ್ತಿದ್ದ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದುದು ನ್ಯಾಯವೇ. ಕಲ್ಯಾಣ ಚಾಳುಕ್ಯರ ಆಶ್ರಯದಲ್ಲಿ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕೀರ್ತಿವೆತ್ತ ವಾದಿರಾಜ, ಬಿಲ್ಹಣ, ವಿಜ್ಞಾನೇಶ್ವರರಂಥ ಪ್ರಭೃತಿಗಳಿದ್ದರು. ಈ ವಂಶದ ಜಗದೇಕಮಲ್ಲನ ಆಸ್ಥಾನದಲ್ಲಿ ವಾದಿರಾಜನಿದ್ದ. ಆತ ಸತ್ತರ್ಕ ಷಣ್ಮುಖ, ಸ್ಯಾದ್ವಾದ ವಿದ್ಯಾಪತಿ, ಜಗದೇಕಮಲ್ಲವಾದಿ ಎಂಬ ಬಿರುದುಗಳನ್ನು ಪಡೆದಿದ್ದುದಲ್ಲದೆ ಸಮಕಾಲೀನ ಮತ್ತು ಅನಂತರಕಾಲದ ಶಾಸನಗಳಲ್ಲೂ ವಿಶೇಷವಾಗಿ ಕೀರ್ತಿತನಾಗಿದ್ದಾನೆ. ಆತನ ಹಲವಾರು ಕೃತಿಗಳ ಪೈಕಿ ಯಶೋಧರಚರಿತ, ಪಾಶರ್ವ್‌ನಾಥಚರಿತ, ನ್ಯಾಯವಿನಿಶ್ಚಯ ಟೀಕಾ, ಪ್ರಮಾಣ ನಿರ್ಣಯ- ಇವು ಮುಖ್ಯವಾದವು. ಇವುಗಳಲ್ಲಿ ನ್ಯಾಯ ವಿನಿಶ್ಚಯ ಟೀಕಾ ಆತನ ಆಳವಾದ ಪಾಂಡಿತ್ಯಕ್ಕೆ ಸಾಕ್ಷಿ ಮತ್ತು ಭಾರತೀಯ ದಾರ್ಶನಿಕ ಸಾಹಿತ್ಯದಲ್ಲೊಂದು ಅಪೂರ್ವಗ್ರಂಥ. ಬಳ್ಳಿಗಾವೆಯ ಲಕುಲೀಶ ಪಂಡಿತನೆಂಬ ಶೈವಗುರು ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದು ೧೦೩೬ರ ಶಾಸನವೊಂದರಲ್ಲಿ ಹೇಳಲಾಗಿದೆ. ಜಗದೇಕಮಲ್ಲನ ಆಸ್ಥಾನದಲ್ಲಿದ್ದ ಎರಡನೆಯ ನಾಗವರ್ಮ ಸುಪ್ರಸಿದ್ಧ; ಕನ್ನಡ ಮತ್ತು ಸಂಸ್ಕೃತ ಕವಿ. ಆತ ರಚಿಸಿದ ಕೋಶಗ್ರಂಥವೀಗ ಉಪಲಬ್ಧವಿಲ್ಲದಿದ್ದರೂ ಇತರ ಕೃತಿಗಳಲ್ಲಿ ಉದ್ಧೃತವಾದ ಕೆಲವು ಭಾಗಗಳು ದೊರಕಿವೆ. ಶಾಕಟಾಯನ ವ್ಯಾಕರಣವನ್ನೊಳಗೊಂಡ ರೂಪಸಿದ್ಧಿ ಗ್ರಂಥಕಾರ ದಯಾಪಾಲ ಈ ಕಾಲದ ಮತ್ತೊಬ್ಬ ಕವಿ. ೬ನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದು ಐತಿಹಾಸಿಕ ಕಾವ್ಯಗಳನ್ನು ರಚಿಸಿದವರಲ್ಲಿ ಪ್ರಮುಖ ಬಿಲ್ಹಣ. ಆತ ತನ್ನ ಆಶ್ರಯದಾತನ ಜೀವನ ಚರಿತ್ರೆಯನ್ನು ತಿಳಿಸುವ ವಿಕ್ರಮಾಂಕದೇವಚರಿತ ಮತ್ತು ಶೃಂಗಾರರಸಭರಿತವಾದ ಚಾರಪಂಚಾಶಿಕಾ ಅಥವಾ ಬಿಲ್ಹಣ ಕಾವ್ಯ- ಇವುಗಳ ಕರ್ತೃ. ಅದೇ ಕಾಲದ ವಿಜ್ಞಾನೇಶ್ವರನ ಮಿತಾಕ್ಷರ ಗ್ರಂಥ ಧರ್ಮಶಾಸ್ತ್ರಗಳ ಮತ್ತು ಯಾಜ್ಞವಲ್ಕ್ಯ ಸ್ಮೃತಿಯ ಸಾರಸಂಗ್ರಹವಾಗಿದ್ದು, ಅನಂತರ ಕಾಲದ ಅನೇಕ ವ್ಯಾಖ್ಯಾನ ವಿವರಗಳಿಗೆ ಮೂಲವಾಗಿತ್ತಲ್ಲದೆ ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಮುಖ ಪರಾಮರ್ಶನ ಗ್ರಂಥವಾಗಿತ್ತು. ೩ನೆಯ ಸೋಮೇಶ್ವರನ ಕೃತಿಯೆಂದು ಹೇಳಲಾದ ಅಭಿಲಷಿತಾರ್ಥ ಚಿಂತಾಮಣಿ ಅಥವಾ ಮಾನಸೋಲ್ಲಾಸ ವಿಶ್ವಕೋಶ ಸದೃಶ ಮಹದ್ಗ್ರಂಥ. ಇದು ಆತನ ಆಸ್ಥಾನದಲ್ಲಿದ್ದ ವಿದ್ವಾಂಸರೆಲ್ಲ ಸೇರಿ ಆತನ ನೇತೃತ್ವದಲ್ಲಿ ಸೃಷ್ಟಿಸಿದ್ದಿರಬಹುದು. ಇವಲ್ಲದೆ ಇನ್ನೂ ಹಲವಾರು ಕೃತಿಗಳು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದುವು. ಹೊಯ್ಸಳ ರಾಜ್ಯದಲ್ಲಿ ಸಂಸ್ಕೃತ ಸಾಹಿತ್ಯದ ಕೆಲವು ಗಮನಾರ್ಹ ಕೃತಿಗಳು ರಚಿತವಾದುವು. ರಾಮಾನುಜ, ಮಧ್ವ ಮತ್ತು ಅವರ ಶಿಷ್ಯಸಮುದಾಯದ ಅನೇಕ ಕೃತಿಗಳು ಶ್ರೀವೈಷ್ಣವ ಮತ್ತು ವೈಷ್ಣವ ತತ್ತ್ವಗಳನ್ನು ನಿರೂಪಿಸುತ್ತವೆ. ರಾಮಾನುಜರು ಭಗವದಾರಾಧನ ಕ್ರಮ, ಗದ್ಯತ್ರಯವೆಂಬ ಆಚಾರ ನಿತ್ಯಕರ್ಮಗಳಿಗೆ ಸಂಬಂಧಿಸಿದ ಕೃತಿಗಳನ್ನೂ ಬ್ರಹ್ಮ ಸೂತ್ರವನ್ನೂ ಪವಿತ್ರ ಶ್ರೀ ಭಾಷ್ಯವನ್ನೂ ಗೀತಾಭಾಷ್ಯವನ್ನೂ ವೇದಾಂತಸಂಗ್ರಹವೆಂಬ ಉಪನಿಷದ್ವಾಖ್ಯಾನವನ್ನೂ ವೇದಾಂತ ಸಾರ ಮತ್ತು ವೇದಾಂತ ದೀಪಿಕಾ ಎಂಬ ಗ್ರಂಥಗಳನ್ನೂ ರಚಿಸಿದರು. ಇವಲ್ಲದೆ ವಿಶಿಷ್ಟಾದ್ವೈತಕ್ಕೆ ಸಂಬಂಧಿಸಿದ ಹಲವಾರು ಕೃತಿಗಳು ಅವರ ಶಿಷ್ಯರಿಂದ ನಿರ್ಮಿತವಾದುವು. ಈ ಪರಂಪರೆಯ ಕೊನೆಯಲ್ಲಿ, ವಿಜಯನಗರ ಕಾಲದಲ್ಲಿ, ವೇದಾಂತದೇಶಿಕರ ಗ್ರಂಥಗಳು ಬಂದುವು. ಮಧ್ವಾಚಾರ್ಯರ ಋಗ್ಭಾಷ್ಯ, ಸದಾಚಾರಸ್ಮೃತಿ, ತಂತ್ರಸಾರ, ಕೃಷ್ಣಾಮೃತಮಹಾರ್ಣವ ಮುಂತಾದ ಕೃತಿಗಳು ವೇದಸಾಹಿತ್ಯ ಮತ್ತು ಆಚಾರಗಳಿಗೆ ಸಂಬಂಧಿಸಿದ್ದರೆ, ಬ್ರಹ್ಮ ಸೂತ್ರಗಳ ಮೇಲಣ ನಾಲ್ಕು ಗ್ರಂಥಗಳು, ಗೀತೆಯ ಮೇಲಣ ಎರಡು, ಉಪನಿಷತ್ತುಗಳ ವ್ಯಾಖ್ಯಾನ- ಇವು ದಾರ್ಶನಿಕ ಸಾಹಿತ್ಯಕ್ಕೆ ಸೇರುತ್ತವೆ. ಅವರ ಭಾರತ ಮತ್ತು ಭಾಗವತ ಸಂಗ್ರಹಗಳು ಉತ್ತಮ ಪೌರಾಣಿಕ ಸಾಹಿತ್ಯ. ಕರ್ಮನಿರ್ಣಯ ಮತ್ತು ಖಂಡನತ್ರಯಗಳು ಸ್ವಮತ ಸಮರ್ಥನೆ ಮತ್ತು ಇತರ ಮತಾಚಾರ್ಯರ ಸಿದ್ಧಾಂತಗಳ ಖಂಡನೆಗೆ ಮೀಸಲಾಗಿವೆ. ಇವರ ಶಿಷ್ಯವರ್ಗಕ್ಕೆ ಸೇರಿದ ತ್ರಿವಿಕ್ರಮಪಂಡಿತ, ನಾರಾಯಣಪಂಡಿತ, ಪದ್ಮನಾಭತೀರ್ಥ ಮತ್ತು ನರಹರಿತೀರ್ಥರ ಅನೇಕ ಕೃತಿಗಳು ತತ್ತ್ವಶಾಸ್ತ್ರ ಸಾಹಿತ್ಯಕ್ಕೆ ಉತ್ತಮ ಕೊಡುಗೆಗಳು. ಈ ಇಬ್ಬರು ಮಹಾನ್ ಆಚಾರ್ಯರ ಮತ್ತು ಅವರ ಶಿಷ್ಯಸಮೂಹದ ಅವಿರತ ಚಟುವಟಿಕೆಗಳಿಂದ ಜಾಗೃತರಾದ ಅನೇಕ ಪ್ರಸಿದ್ಧ ಅದ್ವೈತ ಗ್ರಂಥಕಾರರು ಕಾಣಬರುತ್ತಾರೆ. ಆನಂದಬೋಧಭಟ್ಟಾಚಾರ್ಯ, ವಾದೀಂದ್ರ, ಭುವನಸುಂದರಸೂರಿ ಮತ್ತು ಅಮಲಾನಂದ ವ್ಯಾಸಾಶ್ರಯರು ಇವರಲ್ಲಿ ಮುಖ್ಯರು. ಹೊಯ್ಸಳಯುಗದ ಅಂತ್ಯದಲ್ಲಿ ಬಾಳಿದ, ಅನಂತರ ವಿಜಯನಗರದ ಸ್ಥಾಪಕರೆಂದು ಹೆಸರಾದ, ವಿದ್ಯಾರಣ್ಯ-ಮಾಧವರು ಅದ್ವೈತ ಸಿದ್ಧಾಂತದ ಮಹಾಪುರುಷರಲ್ಲೊಬ್ಬರು. ಸಂಸ್ಕೃತಸಾಹಿತ್ಯಕ್ಕೆ ಸೇವೆ ಮಾಡಿದ ಜೈನ ವಿದ್ವಾಂಸರಲ್ಲಿ ಸಾರಚತುಷ್ಟಯದ ವ್ಯಾಖ್ಯಾನಕಾರ ಬಾಲಚಂದ್ರ, ಗುರುಪಂಚ ಸ್ಮೃತಿಯ ಕರ್ತೃ ರಾಮಚಂದ್ರ ಮಾಲಾಧಾರಿ ಮುಖ್ಯರು. ಹೊಯ್ಸಳ ರಾಜ್ಯ ಭಾಗಗಳಲ್ಲಿದ್ದ ಪಾಲ್ಕುರಿಕೆ ಸೂರಣ್ಣ, ಗುರು ಲಿಂಗಾರ್ಯ, ಬೊಬ್ಬೂರು ಸಂಗಣ, ಮಲ್ಲಿನಾಥ, ಚೆನ್ನರಾಮ ಮುಂತಾದವರು ಪ್ರಮುಖ ಶೈವಲೇಖಕರು. ಈ ಲೌಕಿಕ ಸಾಹಿತ್ಯರಂಗದಲ್ಲಿ ಗಮನಾರ್ಹವಾದುದು ಹೊಯ್ಸಳರ ಆಶ್ರಿತರಾಗಿದ್ದ ವಿದ್ಯಾಚಕ್ರವರ್ತಿಗಳೆಂಬ ಬಿರುದಿದ್ದ ಕವಿಗಳ ಮನೆತನ. ೧ನೆಯ ವಿದ್ಯಾ ಚಕ್ರವರ್ತಿ ಎರಡನೆಯ ಬಲ್ಲಾಳನ ಆಸ್ಥಾನದಲ್ಲಿದ್ದ. ಅವನ ಮೊಮ್ಮಗ ೨ನೆಯ ವಿದ್ಯಾಚಕ್ರವರ್ತಿ, ಗದ್ಯಕರ್ಣಾಮೃತದ ಕರ್ತೃ, ೨ನೆಯ ನರಸಿಂಹನ ಆಸ್ಥಾನಿಕ. ಅವನ ಮೊಮ್ಮಗ ಮೂರನೆಯ ವಿದ್ಯಾ ಚಕ್ರವರ್ತಿ ರುಕ್ಮಿಣೀ ಕಲ್ಯಾಣವೆಂಬ ಮಹಾಕಾವ್ಯದ ಕರ್ತೃ; ಕಾವ್ಯಪ್ರಕಾಶಕ್ಕೂ ಅಲಂಕಾರಸರ್ವಸ್ವಕ್ಕೂ ವ್ಯಾಖ್ಯಾನಕಾರ. ಈ ರೀತಿ ಈ ಯುಗದಲ್ಲಿ ಸಂಸ್ಕೃತಸಾಹಿತ್ಯ ಸಂಪದ್ಯುಕ್ತವಾಗಿಯೂ ಚೈತನ್ಯಪೂರ್ಣವಾಗಿಯೂ ಬೆಳೆಯಿತು. ಕಲ್ಯಾಣ ಚಾಳುಕ್ಯ ಸಾಮ್ರಾಜ್ಯಕಾಲದ ವೇಳೆಗೆ ಕನ್ನಡಸಾಹಿತ್ಯ ಪ್ರಗತಿ ಸಾಧಿಸಿತ್ತು. ಕನ್ನಡದ ಆದಿಕವಿ ಪಂಪನ ಪ್ರಭಾವ ಈ ಕಾಲದ ಸಾಹಿತಿಗಳ ಮೇಲೆ ಅಮಿತವಾಗಿತ್ತು. ಚಾಳುಕ್ಯರ ಆಶ್ರಿತರಾಗಿದ್ದ ಕನ್ನಡ ಕವಿಗಳಲ್ಲಿ ಮೊದಲಿಗನೆಂದರೆ ಕವಿಚಕ್ರವರ್ತಿ, ಕವಿರತ್ನ ಎಂದು ಪ್ರಸಿದ್ಧನಾದ ರನ್ನ. ಮುಧೋಳದಲ್ಲಿ ಜನಿಸಿ ಅಜಿತಸೇನರ ಬಳಿ ಶಿಕ್ಷಣ ಪಡೆದ ರನ್ನ ಚಾವುಂಡರಾಯ ಮತ್ತು ಅತ್ತಿಮಬ್ಬೆ ಇವರ ಕೃಪಾಪೋಷಿತನಾಗಿ ಕೊನೆಗೆ ಸತ್ಯಾಶ್ರಯದ ಬೆಡಂಗನ ಆಶ್ರಯ ಪಡೆದ. ರನ್ನನ ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ ಮತ್ತು ರನ್ನ ಕಂದ- ಈ ಮೂರು ಕೃತಿಗಳು ಲಭ್ಯವಾಗಿವೆ. ರನ್ನನ ಸಮಕಾಲೀನನಾದ ಒಂದನೆಯ ನಾಗವರ್ಮ ಛಂದೋಂಬುಧಿ ಮತ್ತು ಕರ್ಣಾಟಕ ಕಾದಂಬರಿಗಳ ಕರ್ತೃ. ಅನಂತರಕಾಲದ ಎರಡನೆಯ ಜಯಸಿಂಹನ ಆಸ್ಥಾನದಲ್ಲಿದ್ದ ೨ನೆಯ ಚಾವುಂಡರಾಯ ಲೋಕೋಪಕಾರವೆಂಬ ಕೋಶಗ್ರಂಥ ರಚಿಸಿದ. ಆ ಕಾಲದ ಚಂದ್ರರಾಜ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಮದನತಿಲಕವೆಂಬ ಕೃತಿಯ ನಿರ್ಮಾಪಕ. ಜೈನಕವಿ ಶ್ರೀಧರಾಚಾರ್ಯ ಸೋಮೇಶ್ವರ ಒಂದನೆಯ ಆಹವಮಲ್ಲನ ಪೋಷಣೆಯಲ್ಲಿ ಜಾತಕತಿಲಕವೆಂಬ ಜ್ಯೋತಿಷಕಾವ್ಯ ರಚಿಸಿದ. ಚಾಳುಕ್ಯ ಯುವರಾಜ ಕೀರ್ತಿವರ್ಮನ (ವಿಕ್ರಮಾದಿತ್ಯನ ಸೋದರ) ಗೋವೈದ್ಯವೆಂಬ ಪಶುವೈದ್ಯಗ್ರಂಥ ಉಪಯುಕ್ತ ಕೃತಿ. ದುರ್ಗಸಿಂಹನ ಪಂಚತಂತ್ರ ಸಂಸ್ಕೃತ ಪಂಚತಂತ್ರದ ಆಧಾರದ ಮೇಲೆ ರಚಿಸಿದ ನೀತಿಗ್ರಂಥ. ಬನವಾಸಿಯ ಅಧಿಕಾರಿ ಲಕ್ಷ್ಮಣರಾಜನ ಆಶ್ರಿತನಾದ ಶಾಂತಿನಾಥನ ಚಂಪುಕಾವ್ಯ ಸುಕುಮಾರಚರಿತೆ ಪಂಪನ ಪ್ರಭಾವವನ್ನು ಪ್ರದರ್ಶಿಸಿದರೂ ಶಕ್ತಿಯುತವಾದ ಉತ್ತಮ ಕೃತಿ. ಕಲ್ಯಾಣ ಚಾಳುಕ್ಯರ ಕೊನೆಗಾಲ ಮತ್ತು ಕಳಚುರಿಗಳ ಕಾಲವನ್ನು ಕರ್ನಾಟಕದ ವಚನ ಸಾಹಿತ್ಯಯುಗವೆಂದು ಹೇಳಬಹುದು. ವಚನಕಾರರಲ್ಲಿ ಮೊದಲಿಗನಾದ ದೇವರದಾಸಿಮಯ್ಯ (ಸು.೧೦೪೦) ನೇಕಾರ. ರಾಣಿ ಸುಗ್ಗಲೆಯನ್ನು ಶಿಷ್ಯಳಾಗಿ ಹೊಂದಿದ್ದ ಇವನ ವಚನಗಳು ಸರಳವೂ ಕಾವ್ಯಮಯವೂ ಆಗಿವೆ. ಬಸವೇಶ್ವರರು ವಚನಕಾರರಲ್ಲಿ ಅತ್ಯುನ್ನತಸ್ಥಾನ ಗಳಿಸಿದ್ದಾರೆ. ದೈಹಿಕಶ್ರಮ, ಸತ್ಯ, ಜಾತ್ಯಂಧತೆಯ ಖಂಡನೆ, ಪ್ರಾಣಿದಯೆ, ಸರ್ವಸಮತೆಗಳನ್ನು ಬೋಧಿಸಿದ ಇವರ ವಚನಸಾಹಿತ್ಯ ಭಾರತೀಯ ಸಾಹಿತ್ಯಕ್ಕೆ, ಧಾರ್ಮಿಕ ಸಿರಿಗೆ ಕರ್ನಾಟಕದ ಅನುಪಮ ಕೊಡುಗೆ. ಅನಂತರದ ವಚನಕಾರರಲ್ಲಿ ಅಲ್ಲಮಪ್ರಭು, ಚೆನ್ನಬಸವ, ಸಿದ್ಧರಾಮ, ಮಡಿವಾಳ ಮಾಚಯ್ಯ, ಅಂಬಿಗ ಚೌಡಯ್ಯ, ಉರಿಲಿಂಗದೇವ, ಗಜೇಶ ಮಸಣಯ್ಯ ಮೊದಲಾದವರು ಸ್ಮರಣೀಯರು. ವಚನಗಳನ್ನು ರಚಿಸಿದ ಸ್ತ್ರೀಯರಲ್ಲಿ ಅಗ್ರಸ್ಥಾನ ಅಕ್ಕಮಹಾದೇವಿಗೆ ಸಲ್ಲತಕ್ಕದ್ದು. ಈಕೆಯ ವಚನಗಳು ಭಾವಗೀತೆಗಳಂತಿವೆ. ಮುಕ್ತಾಯಕ್ಕ, ನೀಲಮ್ಮ ಮುಂತಾದವರೂ ಈ ಕ್ಷೇತ್ರದಲ್ಲಿ ಉನ್ನತವರ್ಗದ ವ್ಯಕ್ತಿಗಳು. ವಚನ ಸಾಹಿತ್ಯ ಕನ್ನಡ ಭಾಷಾಸಿರಿಯನ್ನು ಸುವ್ಯಕ್ತಪಡಿಸಿ ಹೊಸಜೀವನದ ಹೆದ್ದಾರಿ ನಿರ್ಮಿಸಿತು. ಕಲ್ಯಾಣ ಚಾಳುಕ್ಯಯುಗದ ಇತರ ಕೃತಿಗಳಲ್ಲಿ ನಯಸೇನನ ಧರ್ಮಾಮೃತ ಗಮನಾರ್ಹ. ೨ನೆಯ ನಾಗವರ್ಮ ಕವಿ ಜನ್ನನ ಗುರು. ಅಭಿನವ ಶರ್ವವರ್ಮನೆಂಬ ಬಿರುದಿದ್ದ ಈತನ ಕಾವ್ಯಾವಲೋಕನ, ಭಾಷಾಭೂಷಣ ಮತ್ತು ಅಭಿಧಾನ ವಸ್ತುಕೋಶ- ಈ ಮೂರು ಕೃತಿಗಳು ದೊರಕಿವೆ. ಬ್ರಹ್ಮಶಿವನ ಕೃತಿಯಾದ ಸಮಯ ಪರೀಕ್ಷೆ ವಿವಿಧ ಮತ ತತ್ತ್ವಗಳನ್ನು ಪರಿಶೀಲಿಸುತ್ತದೆ. ಹೊಯ್ಸಳರ ಕಾಲದಲ್ಲಿ ಒಂದನೆಯ ಬಲ್ಲಾಳನ ಆಸ್ಥಾನ ಕವಿಯಾದ ನಾಗಚಂದ್ರ ಪಂಪನಿಂದ ಪ್ರಭಾವಿತನಾಗಿ, ಅಭಿನವ ಪಂಪನೆಂದು ಹೇಳಿಕೊಂಡಿದ್ದಾನೆ. ಪಂಪರಾಮಾಯಣವೆಂಬ ಕೀರ್ತಿ ಪಡೆದಿರುವ ರಾಮಚಂದ್ರ ಚರಿತಪುರಾಣ ಮತ್ತು ಮಲ್ಲಿನಾಥಪುರಾಣ ಇವನ ಕೃತಿಗಳು. ಇವನ ಮತ್ತು ಸಮಕಾಲೀನಳಾದ ಕಂತಿಯ ನಡುವೆ ನಡೆದ ಸಮಸ್ಯಾಪುರಾಣ ಪರೀಕ್ಷೆ ಕಂತಿಹಂಪನ ಸಮಸ್ಯೆಗಳೆಂದು ಹೆಸರಾಗಿದೆ. ವಿಷ್ಣುವರ್ಧನನ ಆಸ್ಥಾನಕವಿ ರಾಜಾದಿತ್ಯ ಗಣಿತದಲ್ಲಿ ಪಾರಂಗತನಾಗಿದ್ದು, ಕ್ಷೇತ್ರಗಣಿತ, ವ್ಯವಹಾರಗಣಿತ ಮತ್ತು ಲೀಲಾವತಿಗಳೆಂಬ ಕೃತಿಗಳನ್ನು ಕಾವ್ಯರೂಪದಲ್ಲಿ ನಿರ್ಮಿಸಿದ. ಜನ್ನನ ತಂದೆ ಸುಮನೋಬಾಣ ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದು ಕೆಲವು ಕೃತಿಗಳನ್ನು ನಿರ್ಮಿಸಿದ. ಕೀತಿವರ್ಮನ ಗೋವೈದ್ಯದ ಅನಂತರ ರಚಿತವಾದ, ಜಗದ್ದಳ ಸೋಮನಾಥನ ಕರ್ಣಾಟಕ ಕಲ್ಯಾಣಕಾರಕವೆಂಬ ವೈದ್ಯಗ್ರಂಥದ ಪರಿಷ್ಕರಣವನ್ನು ಸುಮನೋಬಾಣ ಮಾಡಿದನೆಂದು ಹೇಳಲಾಗಿದೆ. ಆ ಕಾಲದ ಹರಿಹರನ ಗಿರಿಜಾಕಲ್ಯಾಣ ಕನ್ನಡ ಮಹಾಕಾವ್ಯಗಳಲ್ಲೊಂದಾಗಿದೆ. ರಗಳೆಯೆಂಬ ಪದ್ಯಜಾತಿ ಕನ್ನಡ ಸಾಹಿತ್ಯದ ಸುಪ್ರಸಿದ್ಧ ರೀತಿಯಾಗಿದ್ದು, ಈ ರೀತಿಗೆ ಈತನ ಕೊಡುಗೆ ಅಮೋಘವಾಗಿದೆ. ಭಕ್ತಿಪ್ರಚೋದಕವಾದ ನೂರಕ್ಕೂ ಹೆಚ್ಚಿನ ಹರಿಹರನ ರಗಳೆಗಳು ಶಿವಭಕ್ತರ ಕಥಾನಕಗಳು. ಅವನ ಸೋದರಳಿಯ ರಾಘವಾಂಕ. ಈತ ಕನ್ನಡದಲ್ಲಿ ಷಟ್ಪದೀಕಾವ್ಯ ಪ್ರವರ್ತಕ. ಹರಿಹರನ ಪ್ರಭಾವಕ್ಕೊಳಗಾದ ಈತನ ಹರಿಶ್ಚಂದ್ರಕಾವ್ಯ, ಸಿದ್ಧರಾಮ ಪುರಾಣ, ಸೋಮನಾಥ ಚರಿತೆ, ವೀರೇಶ ಚರಿತೆ, ಶರಭಸಾಹಿತ್ಯ ಈ ಕೃತಿಗಳು ಲಭ್ಯವಾಗಿವೆ. ಸಮಕಾಲೀನನೂ ಬೇಲೂರು ಕೆರೆಯ ನಿರ್ಮಾತನೂ ಆದ ಕೆರೆಯ ಪದ್ಮರಸ ಹರಿಹರನ ಅನುಸರಣೆ ಮಾಡಿ ರಗಳೆಯಲ್ಲಿ ದೀಕ್ಷಾಬೋಧೆಯನ್ನು ರಚಿಸಿದ. ಎರಡನೆಯ ಬಲ್ಲಾಳನ ಮಂತ್ರಿ ಬೂಚಿರಾಜ ಸಾಹಿತ್ಯಪ್ರಿಯ ಮತ್ತು ಸ್ವತಃ ಸಾಹಸಿ. ಈ ಕಾಲದ ಶಾಸನ ಕವಿಗಳಲ್ಲಿ ದೇವಪ್ರಿಯ, ವಿರೂಪಾಕ್ಷಪಂಡಿತ, ಕಲ್ಲಯ್ಯ, ಮಲೆಯ ಮುಂತಾದವರು ಮುಖ್ಯರು. ಮೊತ್ತಮೊದಲಿಗೆ ಬ್ರಾಹ್ಮಣ ಕವಿಗಳು ಕನ್ನಡ ಕೃತಿ ರಚನೆಗಿಳಿದಿದ್ದ ಕಾಲದಲ್ಲಿ ರುದ್ರಭಟ್ಟನ ಜಗನ್ನಾಥವಿಜಯ ರಚಿತವಾಯಿತು. ಇದೇ ಕಾಲದ ನೇಮಿಚಂದ್ರನ ನೇಮಿನಾಥಪುರಾಣ ಅಪೂರ್ಣಕೃತಿ. ಲೀಲಾವತಿ ಈತನ ಇನ್ನೊಂದು ಕೃತಿ. ವರ್ಧಮಾನಪುರಾಣವನ್ನು ಆಚಣ್ಣ ಕವಿ ಬರೆದ. ಈ ಕಾಲದ ಪ್ರಸಿದ್ಧ ಕವಿಯಾದ, ಕವಿಚಕ್ರವರ್ತಿಯೆನಿಸಿಕೊಂಡ ಜನ್ನನ ಅಮರಕೃತಿ ಯಶೋಧರ ಚರಿತೆ. ಅನಂತನಾಥಪುರಾಣ ಈತನ ಇನ್ನೊಂದು ಕೊಡುಗೆ. ಈತ ಅನೇಕ ಕಾವ್ಯಮಯ ಶಾಸನಗಳ ರಚಕ. ೨ನೆಯ ನರಸಿಂಹನ ಸೇನಾನಿ ಪೋಲಾಳ್ವ ದಂಡನಾಥ ಹರಿಹರದಲ್ಲಿ ಹರಿಹರೇಶ್ವರ ದೇವಾಲಯದ ನಿರ್ಮಾತೃವೂ ಹೌದು; ಹರಚಾರಿತ್ರದ ಕರ್ತೃವೂ ಹೌದು. ಸೋಮೇಶ್ವರನ ಆಶ್ರಯದಲ್ಲಿ ಜನ್ನನ ತಂಗಿಯ ಗಂಡ ಮಲ್ಲಿಕಾರ್ಜುನ ಹೊಯ್ಸಳವಂಶದ ಚಾರಿತ್ರಿಕ ಸಂಗತಿಗಳನ್ನರುಹುವ ಸೂಕ್ತಿಸುಧಾರ್ಣವವನ್ನು ರಚಿಸಿದ. ಈ ಕವಿಯ ಮಗನೂ ಕನ್ನಡದ ಉಚ್ಚ ವೈಯಾಕರಣೆಯೂ ಆದ ಕೇಶಿರಾಜನ ವಿದ್ವತ್ಪೂರ್ಣ ಶಬ್ದಮಣಿದರ್ಪಣದ ಅಧ್ಯಯನ ಮಾಡದವರ ಜ್ಞಾನ ಅಪೂರ್ಣವೆಂದು ಭಾವಿಸಲಾಗಿದೆ. ಸಂಸ್ಕೃತದ ಹಿಡಿತದಿಂದ ಕನ್ನಡವನ್ನು ತಪ್ಪಿಸುವ ಹೊಸಹಾದಿಯ ತೀವ್ರವಾದಿ ಆಂಡಯ್ಯನ ಕಬ್ಬಿಗರ ಕಾವ್ಯ ಈ ಕಾಲದ್ದು. ಈ ಕಾಲದ ಅನೇಕ ಶಾಸನಗಳು ಪ್ರೌಢಕಾವ್ಯ ಶೈಲಿಯಲ್ಲಿ ರಚಿಸಲ್ಪಟ್ಟಿವೆ. ಒಟ್ಟಿನಲ್ಲಿ ಈ ಕಾಲದ ಕನ್ನಡ ಸಾಹಿತ್ಯದಲ್ಲಿ ಸರ್ವತೋಮುಖ ಬೆಳೆವಣಿಗೆ ಕಂಡುಬರುತ್ತದೆ. ==ಮಧ್ಯಯುಗದ ಇತಿಹಾಸ== [[File:Belur4.jpg|thumb|250px|ಬೇಲೂರಿನಲ್ಲಿ ಹೊಯ್ಸಳ ಸಾಮ್ರಾಜ್ಯದ ವಾಸ್ತುಕಲೆ]] ===ಚಾಲುಕ್ಯರು|ರಾಷ್ಟ್ರಕೂಟರು|ಪಶ್ಚಿಮ ಚಾಲುಕ್ಯರು|ಹೊಯ್ಸಳ|ಪಶ್ಚಿಮ ಗಂಗರು|ಸಾಮ್ರಾಜ್ಯ=== ನಂತರ ದೊಡ್ಡ ವಿಜಯನಗರ ಸಾರ್ವಭೌಮ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದವು. ಇದರಲ್ಲಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ರಾಜಮನೆತನ ಹಾಗು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯ ಸೇರಿವೆ. ಇವುಗಳ ವೈಭವದಿಂದ ಕೂಡಿದ ರಾಜಧಾನಿಗಳು ಆಧುನಿಕ ಕರ್ನಾಟಕ ಪ್ರದೇಶದಲ್ಲಿವೆ ಹಾಗು ಇವರು ಕನ್ನಡ ಭಾಷೆ ಹಾಗು ಸಾಹಿತ್ಯವನ್ನು ಪೋಷಿಸಿದರು.<ref name="ex">Considerable number of their records are in ಕನ್ನಡ (Kamath 2001, p67, p73, pp88-89, p114)</ref><ref name="natural">7th ಶತಮಾನ ಬಾದಾಮಿ ಚಾಲುಕ್ಯ inscriptions call ಕನ್ನಡ the natural ಭಾಷೆ (Thapar 2003, p345)</ref><ref name="earlylit1">Altekar (1934), pp411–413</ref><ref name="early2">Even royalty of the Rashtrakuta ಸಾಮ್ರಾಜ್ಯ took part in poetic and literary activities (Thapar 2003, p334)</ref><ref name="patron">Narasimhacharya (1988), p68, p17–21</ref><ref name="eralylit2">Reu (1933), pp37–38</ref><ref name="administrator">More inscriptions in ಕನ್ನಡ are attributed to the ಚಾಲುಕ್ಯ ರಾಜ [[Vikramaditya VI]] than to any other ರಾಜ prior to the 12th ಶತಮಾನ, {{cite web |author=Kamat, Jyotsna |title=Chalukyas of Kalyana |url=http://www.kamat. com/kalranga/deccan/ deckings. htm |accessdate=2006-12-24 |work= |publisher=1996–2006 Kamat's Potpourri}}{{Dead link|date=ಸೆಪ್ಟೆಂಬರ್ 2021|bot=InternetArchiveBot|fix-attempted=yes}}</ref> ಕರ್ನಾಟಕದ [[ಮಲೆನಾಡು|ಮಲೆನಾಡುವಿನ]] ಸ್ಥಳೀಯರಾದ, ಹೊಯ್ಸಳರು [[ಹೊಯ್ಸಳ|ಹೊಯ್ಸಳ ಸಾಮ್ರಾಜ್ಯವನ್ನು]] ಸಹಸ್ರ ವರ್ಷದ ತಿರುವಿನಲ್ಲಿ ಸ್ತಾಪಿಸಿದರು. ಈ ಸಮಯದಲ್ಲಿ ಈ ಸ್ಥಳದಲ್ಲಿ ಕಲೆ ಹಾಗು ವಾಸ್ತುಕಲೆ ಪ್ರವರ್ಧಮಾನಕ್ಕೆ ಬಂದವು. ಇದರಿಂದಾಗಿ ಪ್ರತ್ಯೇಕವಾದ ಕನ್ನಡ ಸಾಹಿತ್ಯ ನಾಂದಿ ಹಾಡಿತು ಹಾಗು ವಿಶಿಷ್ಟವಾದ ''ವೇಸರ'' ಕನುಗುಣವಾದ ದೇವಸ್ಥಾನಗಳು ವಿನ್ಯಾಸಗಳು ಕಟ್ಟಲ್ಪಟವು.<ref name="patron" /><ref name="sang1">Kamath (2001), pp132–134</ref><ref name ="sang">Sastri (1955), p359, p361</ref><ref name="chenna">Foekema (1996), p14</ref><ref name="chenna1">Kamath (2001), p124</ref> ಹೊಯ್ಸಳ ಸಾಮ್ರಾಜ್ಯದ ವಿಸ್ತರಣದಿಂದಾಗಿ ಅಧುನಿಕ ಆಂಧ್ರಪ್ರದೇಶ ಹಾಗು ತಮಿಳುನಾಡು ಹಲವು ಭಾಗಗಳು ಆವರ ಆಳ್ವಿಕೆಯಲ್ಲಿ ಬಂದವು.<ref name="arbiters">The [[Tamil]] city of Kannanur Kuppam near [[Srirangam]] became the second ರಾಜಧಾನಿ of the Hoysalas during the ಆಳ್ವಿಕೆ of [[Vira Narasimha II]]. During the time of [[Veera Ballala III]], Tiruvannamalai in Tamil Nadu had been made an alternate ರಾಜಧಾನಿ. The Hoysalas were arbiters of [[ದಕ್ಷಿಣಕ್ಕೆ Indian]] politics and took up the leadership role (B.S.K. Iyengar in Kamath (2001), p126</ref><ref name="kuppam1">Keay (2000), p252</ref><ref name="spread">Sastri (1955), p195</ref><ref name="lead">The Hoysalas dominated of ದಕ್ಷಿಣದ [[Deccan]] as a single ಸಾಮ್ರಾಜ್ಯ, (Thapar 2003, p368</ref> ೧೪ನೆಯ ಶತಮಾನ ಆರಂಭಿಕ ವರ್ಷಗಳಲ್ಲಿ, [[ವಿಜಯನಗರ ಸಾಮ್ರಾಜ್ಯ]] ಅದರ ರಾಜಧಾನಿ ಹೊಸಪಟ್ಟಣ (ನಂತರ [[ವಿಜಯನಗರ|ವಿಜಯನಗರ ಎಂದು]] ಕರೆಯಲ್ಪಟ್ಟ) ದಕ್ಷಿಣದಲ್ಲಿ ಮುಸ್ಲಿಮರ ಆಕ್ರಮಣ ಯಶಸ್ವಿಯಾಗಿ ಸದೆ ಬಡಿದರು. ಈ ಸಾಮ್ರಾಜ್ಯದ ಸ್ಥಾಪಕರಾದ ಬೇಡ ಸಮುದಾಯದ ಹರಿಹರ ಹಾಗು ಬುಕ್ಕರಾಯ ಇವರನ್ನು ಹಲವು ಚರಿತ್ರಕಾರರು ಕೊನೆಯ ಹೊಯ್ಸಳ ರಾಜನ [[ವೀರ ಬಲ್ಲಾಳ ೩]] ಸೇನಾಧಿಪತಿಗಳು ಎನ್ನುತ್ತಾರೆ. ಈ ಸಾಮ್ರಾಜ್ಯ ಎರಡು ಶತಮಾನಗಳಿಗಿಂತ ಹೆಚ್ಚು ಸಮಯ ಇವರು ಆಳಿದರು.<ref name="Kannadaempire">[[P.B. Desai]] (''History of Vijayanagar ಸಾಮ್ರಾಜ್ಯ'', 1936), [[Henry Heras]] (''The Aravidu ರಾಜಮನೆತನ of ವಿಜಯನಗರ'', 1927), [[B.A. Saletore]] (''Social and Political Life in the ವಿಜಯನಗರ ಸಾಮ್ರಾಜ್ಯ'', 1930), G.S. Gai (Archaeological Survey of India), William Coelho (''The Hoysala Vamsa'', 1955) and Kamath ( Kamath 2001, pp157-160)</ref><ref name="karmar">Karmarkar 1947, p30</ref> [[ಬೀದರ್|ಬೀದರ್ ನ]] [[ಬಹಮನಿ ಸುಲ್ತಾನರು]], ವಿಜಯನಗರ ಸಾಮ್ರಾಜ್ಯದ ಮುಖ್ಯ ಶತ್ರುಗಳಾಗಿದ್ದರು.<ref name="bin">Kamath (2001), pp190-191</ref> ಹಾಗು ವಿಜಯನಗರ ಸಾಮ್ರಾಜ್ಯದ ನಂತರ ಅವರು ಮುಖ್ಯಸ್ಥಾನ ಗಳಿಸಿದರು. ಬಿಜಾಪುರದ ಸುಲ್ತಾನರು ದಕ್ಷಿಣ ಭಾರತದ ಆಳ್ವಿಕೆಗೆ ಹೊಡೆದಾಡಲು ಆರಂಭಿಸಿದರು.<ref name="bija">Kamath (2001), p200</ref> ಸುಲ್ತಾನರುಗಳ ಮೈತ್ರಿಯ ವಿರುದ್ದ ೧೫೬೫ನಲ್ಲಿ ತಾಳಿಕೋಟೆ ಯುದ್ದದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲು ಹಾಗು ವಿಯೋಜನೆಯ ನಂತರ, ಬಿಜಾಪುರ ಸುಲ್ತಾನರು ಮುಖ್ಯಶಕ್ತಿಯಾಗಿ ಹೊಮ್ಮಿದರು. ಕೊನೆಗೆ ಅವರು ಮೊಗಲ್ ಸಾಮ್ರಾಜ್ಯಕ್ಕೆ ೧೭ನೆಯ ಶತಮಾನದಲ್ಲಿ ಸೋತರು.<ref name="conf" >Kamath (2001), p201</ref><ref name="erst">Kamath (2001), p202</ref> ಬಹುಮನಿ ಹಾಗು ಬಿಜಾಪುರ ಆಡಳಿತಗಾರರು [[ಉರ್ದೂ|ಉರ್ದು]] ಹಾಗು ಪರ್ಸಿಯನ್ ಸಾಹಿತ್ಯ ಹಾಗು ಭಾರತೀಯ ಹಾಗು ಅರಬ್ಬಿಯವನು ಯಾ ಮುಸಲ್ಮಾನರ ವಾಸ್ತುಶಾಸ್ತ್ರಕ್ಕೆ ಪ್ರೋತ್ಸಾಹಿಸಿದರು. [[ಗೋಲ ಗುಮ್ಮಟ|ಗೋಲ್ ಗುಂಬಜ್]] ಇದರ ಒಂದು ಮುಖ್ಯ ಕೊಡುಗೆ.<ref name="gol">Kamath (2001), p207</ref> ==ಆಧುನಿಕ ಇತಿಹಾಸ== ===ಒಡೆಯರ್|ಟಿಪ್ಪು ಸುಲ್ತಾನ=== [[File:Mysorepalace.jpg|thumb|250px|ಮೈಸೂರು ಅರಮನೆ]] ಮೈಸೂರಿನ [[ಒಡೆಯರ್|ಒಡೆಯರ್ಗಳು]], ಹಿಂದಿನ ವಿಜಯನಗರ ಸಾಮ್ರಾಜ್ಯದ ಹಿಡುವಳಿದಾರರು.. ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, [[ಹೈದರಾಲಿ|ಹೈದೆರ್ ಅಲಿ]], ಮೈಸೂರು ಸೇನೆಯ ಮಹಾದಂಡ ನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯಾ ಮರಣದ ನಂತರ ಆಳ್ವಿಕೆ ಅವನ ಪುತ್ರ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನ್ಗೆ]] ಸಿಕ್ಕಿತು. ''ಮೈಸೂರಿನ ಹುಲಿ'' ಎಂದೇ ಪ್ರಖ್ಯಾತನಾದ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನ್]], ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದನು. ಆಂಗ್ಲೋ-ಮೈಸೂರು ಯುದ್ಧಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ ಹಾಗು ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯದೊಂದಿಗೆ ಏಕೀಕರಣವಾಯಿತು.(ನೋಡಿ:[[ಮೈಸೂರು ಸಂಸ್ಥಾನ]]|[[ಟಿಪ್ಪು ಸುಲ್ತಾನ್]]) ==ಕರ್ನಾಟಕ ಏಕೀಕರಣ== ===ಕರ್ನಾಟಕದ ಏಕೀಕರಣ=== ಸ್ವಾತಂತ್ರದ ನಂತರ, [[ಒಡೆಯರ್]] ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ [[ಮೈಸೂರು]] ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರೆಗೆ ಅದರ ''ರಾಜ ಪ್ರಮುಖ'', ಅಥವಾ ರಾಜ್ಯಪಾಲರಾದರು. <nowiki>''ಏಕೀಕರಣ''</nowiki> ಚಳುವಳಿ ೧೯ನೆಯ ಶತಮಾನದ ಎರಡನೇ ಭಾಗದಲ್ಲಿ ಶುರುವಾಗಿ ೧೯೫೬ ''ರಾಜ್ಯ ಪುನಸ್ಸಂಘಟನೆ ಕಾಯಿದೆ'' ಯೊಂದಿಗೆ ಮುಕ್ತಾಯವಾಯಿತು. ಇದರಿಂದ [[ಕೊಡಗು|ಕೂರ್ಗ್]], [[ಚೆನ್ನೈ|ಮದ್ರಾಸ್]], [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]], ಹಾಗು ಬಾಂಬೆ ರಾಜ್ಯದ ಭಾಗಗಳನ್ನು [[ಮೈಸೂರು ರಾಜ್ಯ|ಮೈಸೂರು ರಾಜ್ಯಕ್ಕೆ]] ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ''ಕರ್ನಾಟಕ'' ಎಂದು ೧೯೭೩ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯವನ್ನು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು [[ಕನ್ನಡ ರಾಜ್ಯೋತ್ಸವ]] / [[ಕನ್ನಡ ರಾಜ್ಯೋತ್ಸವ|ಕರ್ನಾಟಕ ರಾಜ್ಯೋತ್ಸವವಾಗಿ]] ಆಚರಿಸಲಾಗುತ್ತದೆ. ==ಆಧುನಿಕತೆಯ-ನಂತರದ ಇತಿಹಾಸ== ಕೆ ಚಂಗಳರಾಯ ರೆಡ್ಡಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್ ಎಚ್ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ==ಟಿಪ್ಪಣಿಗಳು== {{Reflist|2}} 40-gi [http://vijaykarnataka.indiatimes.com/articleshow/38222763.cms] ==ಪರಾಮರ್ಶನಗಳು== <small></small><small></small> *<small> Dr. Suryanath U. Kamat, Concise history of ಕರ್ನಾಟಕ, 2001, MCC, Bangalore (Reprinted 2002) OCLC: 7796041</small> *<small> Nilakanta Sastri, K.A. (</small><small>1955). </small><small>A History of ದಕ್ಷಿಣ ಭಾರತದಲ್ಲಿ, From Prehistoric times to fall of Vijayanagar, OUP, New Delhi (Reprinted 2002) ISBN 0-19-560686-8..</small> *<small> Dr. Romila Thapar, The Penguin History of Early India From Origins to 1300 A.D., 2003, Penguin, New Delhi, ISBN 0-14-302989-4.</small> *<small> R. Narasimhacharya, History of ಕನ್ನಡ Literature, 1988, Asian Educational Services, New Delhi, Madras,1988, ISBN 81-206-0303-6.</small> *<small>{{cite book |last= Iyer|first= Panchapakesa A.S.|title= Karnataka Sangeeta Sastra|origyear=2006|year=2006|publisher= Zion Printers|location= Chennai|isbn= }}</small> *<small>{{cite book |last= Adiga|first= Malini|title= The Making of Southern Karnataka: Society, Polity and Culture in the early medieval period, AD 400–1030|origyear=2006|year=2006|publisher= Orient Longman|location= Chennai|isbn= 81 250 2912 5}}</small> *<small>{{cite book |last= Altekar|first= Anant Sadashiv |title= The Rashtrakutas And Their Times; being a political, administrative, religious, social, economic and literary history of the Deccan during C. 750 A.D. to C. 1000 A.D|origyear=1934|year=1934|publisher= Oriental Book Agency|location= Poona|oclc=3793499}}</small> *<small>{{cite book |last=Foekema|first=Gerard |title= A Complete Guide To Hoysala Temples|origyear=1996|year=|publisher= Abhinav|location= New Delhi|isbn=81-7017-345-0}}</small> *<small>{{cite book |last=Moraes|first=George M. |title= The Kadamba Kula, A History of Ancient and Medieval Karnataka|origyear=1931|year= 1990|publisher= Asian Educational Services|location= New Delhi, Madras|isbn= 81-206-0595-0}}</small> *<small>{{cite book |last= Ramesh|first= K.V.|title= Chalukyas of Vatapi|origyear=1984|year=|publisher= Agam Kala Prakashan|location= Delhi|isbn= 3987-10333 }}</small> *<small> John Keay, History of India, 2000, Grove publications, New York, ISBN 0-8021-3797-0, BINC: 6494766</small> *<small> Karmarkar, A.P. (</small><small>1947), Cultural history of ಕರ್ನಾಟಕ : ancient and medieval, ಕರ್ನಾಟಕ Vidyavardhaka Sangha, Dharwad OCLC 8221605 </small> <small></small> ==ಬಾಹ್ಯ ಕೊಂಡಿಗಳು== * [https://archive.org/details/epigraphiacarnat04mysouoft Rice, B L 1898. ][https://archive.org/details/epigraphiacarnat04mysouoft Epigraphica Carnatica Vol 2] {{ಭಾರತದ ಇತಿಹಾಸ}} {{ಕರ್ನಾಟಕದ ವಿಷಯಗಳು}} [[ವರ್ಗ:ಕರ್ನಾಟಕದ ಇತಿಹಾಸ]] 8tc2q6u3wmh9l9nfg5di4dlyybx5s4g ಯೋನಿ 0 27579 1305824 1305805 2025-06-03T15:13:29Z Kpbolumbu 1019 1305824 wikitext text/x-wiki {{Infobox Anatomy | Name = ಯೋನಿ | Latin = "[[sheath]]" or "[[scabbard]]" | GraySubject = 269 | GrayPage = 1264 | Image = Scheme female reproductive system-number-simple.svg | Caption = ಯೋನಿ - ಸ್ತ್ರೀಯರ ಪ್ರತ್ಯುತ್ಪಾಪಾದನಾ ಅವಯವ<br />1 ಯೋನಿದ್ವಾರ;<br />2 ಯೋನಿ;<br />3 ಗರ್ಭಕೋಶ;<br />4 ಯೋನಿಕಂಠ;<br />5 ಫೆಲೋಪಿಯನ್ ನಳಿಕೆ;<br />6 ಅಂಡಾಶಯ | | Image2 = Clitoris inner anatomy numbers.png| | Caption2 = ಯೋನಿ - ಸ್ತ್ರೀಯರ ಪ್ರತ್ಯುತ್ಪಾಪಾದನಾ ಅವಯವ-ರೇಖಾಚಿತ್ರ<br />1 ಭಗನ;<br />2 ಕಿರು ಭಗೋಷ್ಠ;<br />3 ಹಿರಿ ಭಗೋಷ್ಠ;<br />4 ಮೂತ್ರನಾಳ;<br />5 ಯೋನಿನಾಳ | | Width = 225 | Precursor = | System = | Artery = [[Iliolumbar artery]], [[vaginal artery]], [[middle rectal artery]] | Vein = | Nerve = | Lymph = upper part to [[internal iliac lymph nodes]], lower part to [[superficial inguinal lymph nodes]] | Precursor = [[urogenital sinus]] and [[paramesonephric duct]]s | MeshName = Vagina | MeshNumber = A05.360.319.779 | DorlandsPre = v_01 | DorlandsSuf = 12842531 }} [[ಹೆಣ್ಣು]] ಸಸ್ತನಿಗಳಲ್ಲಿ ದೇಹದ ಹೊರಭಾಗದಿಂದ /ತೊಡೆಗಳ ಮಧ್ಯದಿಂದ ಗರ್ಭಕೋಶಕ್ಕೆ ಹೋಗುವ ಸ್ನಾಯುವಿನ ನಾಳವೇ '''ಯೋನಿ'''.<ref>{{Cite web |url=https://www.learnsanskrit.cc/translate?search=yoni&dir=au |title=ನಿಘಂಟು 1}}</ref><ref>{{Cite web |url=https://sanskritdictionary.com/?iencoding=iast&q=yoni&lang=sans&action=Search |title=ನಿಘಂಟು 2}}</ref> ಮನುಷ್ಯ ಮತ್ತು ಇತರ ಮುಂದುವರಿದ ಪ್ರಾಣಿಗಳಲ್ಲಿ ಇದು ಕಂಡುಬರುತ್ತದೆ. ಇದು [[ಸಂಭೋಗ]], ಮಗುವಿನ [[ಜನನ]] ಹಾಗೂ ಮುಟ್ಟಿನ ಸ್ರಾವ ಹೊರಹೋಗಲು ಸಹಾಯಕರ. ಗಂಡ-ಹೆಂಡತಿ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಒಂದಾಗಬಯಸುವ ಜೋಡಿಗಳು ದೇಹ ಸುಖಕ್ಕಾಗಿ ಸಂಭೋಗ ನಡೆಸುವಾಗ ಗಂಡಸಿನ ಶಿಶ್ನ ಯೋನಿಯನ್ನು ಪ್ರವೇಶಿಸಿ ಹಿಂದೆ ಮುಂದೆ ಮಾಡಲ್ಪಟ್ಟು ಶಿಶ್ನದಿಂದ ಸ್ಖಲಿಸಿದ ವೀರ್ಯ ಯೋನಿಯ ಒಳಭಾಗದಲ್ಲಿ ಸೋರಿಕೊಂಡು ಅದರ ಫಲವಾಗಿ ಗರ್ಭಧಾರಣೆ ಆಗುತ್ತದೆ. ಒಂಬತ್ತು ತಿಂಗಳ ಗರ್ಭಾವಸ್ಥೆಯ ನಂತರ ಶಿಶು ಜನಿಸುತ್ತದೆ. ==ಪದದ ವ್ಯುತ್ಪತ್ತಿ== ಯೋನಿ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಹಲಾವರು -ಅರ್ಥಗಳಿದ್ದು ಮುಖ್ಯವಾಗಿ ಸ್ತ್ರೀ ಜನನೇಂದ್ರಿಯ ಎಂಬ ಅರ್ಥದಲ್ಲಿ ಈ ಪದ ಬಳಕೆಯಾಗುತ್ತದೆ. <ref>{{Cite web |url=https://www.wisdomlib.org/definition/yoni |title=Yoni, Yonī, Yonin, Yōṉi: 41 definitions}}</ref> ಭಾರತೀಯ ಸಾಹಿತ್ಯಗಳಲ್ಲಿ ಯೋನಿ ಸ್ತೀತ್ವಕ್ಕೆ ಸಂಬಂಧಪಟ್ಟಂತೆ ನಾಳ ಎಂಬ ಅರ್ಥದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮುಖ್ಯವಾಗಿ ಇದು ನಾಳವೇ ಆಗಿದೆ. ==ಅಂಗರಚನಾಶಾಸ್ತ್ರ== [[File:Vaginal opening description.jpg|thumb|ಸ್ತ್ರೀ ಯೋನಿ{{ordered list |ಕ್ಲಿಟೋರಲ್ ಹುಡ್ |ಭಗನ/ ಚಂದ್ರನಾಡಿ |ಕಿರುಭಗೋಷ್ಠ |ಮೂತ್ರದ್ವಾರ |ಯೋನಿದ್ವಾರ |ಪೆರಿನಿಯಂ |ಗುದದ್ವಾರ}}]] ===ಪ್ರಮುಖ ಭಾಗಗಳು=== ಮಾನವ ಯೋನಿಯು ಸ್ಥಿತಿಸ್ಥಾಪಕ, ಸ್ನಾಯುಗಳಿಂದೊಡಗೂಡಿದ ನಳಿಕೆಯಾಗಿದ್ದು, ಇದು ಯೋನಿಯಿಂದ ಯೋನಿಕಂಠದವರೆಗೆ ವಿಸ್ತರಿಸುತ್ತದೆ. <ref name="Snell">{{cite book|vauthors=Snell RS|title=Clinical Anatomy: An Illustrated Review with Questions and Explanations|url=https://books.google.com/books?id=5s7jDVQkCfoC&pg=PA98|year=2004|publisher=Lippincott Williams & Wilkins|isbn=978-0-7817-4316-7|page=98|access-date=October 27, 2015|archive-date=March 10, 2021|archive-url=https://web.archive.org/web/20210310000538/https://books.google.com/books?id=5s7jDVQkCfoC&pg=PA98|url-status=live}}</ref><ref name="Dutta">{{cite book|vauthors=Dutta DC|title=DC Dutta's Textbook of Gynecology|year=2014|publisher=JP Medical Ltd|isbn=978-93-5152-068-9|pages=2–7|url=https://books.google.com/books?id=40yVAwAAQBAJ&pg=PA2|access-date=October 27, 2015|archive-date=July 4, 2019|archive-url=https://web.archive.org/web/20190704043225/https://books.google.com/books?id=40yVAwAAQBAJ&pg=PA2|url-status=live}}</ref> ಯೋನಿಯ ದ್ವಾರ ಮೂತ್ರಜನಕಾಂಗದ ತ್ರಿಕೋನದಲ್ಲಿದೆ. ಮೂತ್ರಜನಕಾಂಗದ ತ್ರಿಕೋನವು ಪೆರಿನಿಯಂನ ಮುಂಭಾಗದ ತ್ರಿಕೋನವಾಗಿದೆ ಮತ್ತು ಮೂತ್ರನಾಳದ ದ್ವಾರ ಮತ್ತು ಬಾಹ್ಯ ಜನನಾಂಗಕ್ಕೆ ಸಂಬಂಧಪಟ್ಟ ಭಾಗಗಳನ್ನು ಸಹ ಒಳಗೊಂಡಿದೆ.<ref name="Drake">{{cite book|vauthors=Drake R, Vogl AW, Mitchell A|title=Gray's Basic Anatomy E-Book|year=2016|publisher=[[Elsevier Health Sciences]]|isbn=978-0-323-50850-6|page=246|url=https://books.google.com/books?id=fojKDQAAQBAJ&pg=PA246|access-date=May 25, 2018|archive-date=June 4, 2021|archive-url=https://web.archive.org/web/20210604234718/https://books.google.com/books?id=fojKDQAAQBAJ&pg=PA246|url-status=live}}</ref> ಯೋನಿ ಕಾಲುವೆಯು ಮುಂಭಾಗದಲ್ಲಿರುವ ಮೂತ್ರನಾಳ ಮತ್ತು ಹಿಂಭಾಗದಲ್ಲಿರುವ ಗುದನಾಳದ ನಡುವೆ ಮೇಲಕ್ಕೆ ಮತ್ತು ಹಿಂದಕ್ಕೆ ಚಲಿಸುತ್ತದೆ. ಮೇಲಿನ ಯೋನಿಯ ಬಳಿ, ಗರ್ಭಕಂಠವು ಅದರ ಮುಂಭಾಗದ ಮೇಲ್ಮೈಯಲ್ಲಿ ಸುಮಾರು 90 ಡಿಗ್ರಿ ಕೋನದಲ್ಲಿ ಯೋನಿಯೊಳಗೆ ಚಾಚಿಕೊಂಡಿರುತ್ತದೆ.<ref name="Mulhall">{{cite book |vauthors=Ginger VA, Yang CC |chapter=Functional Anatomy of the Female Sex Organs |veditors=Mulhall JP, Incrocci L, Goldstein I, Rosen R |title=Cancer and Sexual Health |isbn=978-1-60761-915-4 |publisher=[[Springer Publishing|Springer]] |year=2011 |pages=13, 20–21 |chapter-url=https://books.google.com/books?id=GpIadil3YsQC&pg=PA13 |access-date=August 20, 2020 |archive-date=December 16, 2019 |archive-url=https://web.archive.org/web/20191216021705/https://books.google.com/books?id=GpIadil3YsQC&pg=PA13 |url-status=live }}</ref> ಯೋನಿ ಮತ್ತು ಮೂತ್ರನಾಳದ ದ್ವಾರಗಳು ಭಗೋಷ್ಠಗಳಿಂದ ಸಂರಕ್ಷಿಸಲ್ಪಟ್ಟಿವೆ.<ref name="Kinetics2009">{{cite book|vauthors=Ransons A|chapter=Reproductive Choices|title=Health and Wellness for Life|chapter-url=https://books.google.com/books?id=2GZ7N4wOeGYC&pg=PA221|date=May 15, 2009|publisher=Human Kinetics 10%|isbn=978-0-7360-6850-5|page=221|access-date=October 27, 2015|archive-date=May 6, 2016|archive-url=https://web.archive.org/web/20160506004528/https://books.google.com/books?id=2GZ7N4wOeGYC&pg=PA221|url-status=live}}</ref> ಲೈಂಗಿಕ ಪ್ರಚೋದನೆ ಇಲ್ಲದಿದ್ದಾಗ ಯೋನಿ ಕುಸಿದ ನಳಿಕೆಯಂತೆ ಕಂಡುಬರುತ್ತದೆ. ಅದರ ಮುಂಭಾಗ ಮತ್ತು ಹಿಂಭಾಗದ ಗೋಡೆಗಳು ಒಟ್ಟಿಗೆ ಕೂಡಿಕೊಂಡಿರುತ್ತವೆ. ಪಾರ್ಶ್ವದ ಗೋಡೆಗಳು ಮತ್ತು ಅವುಗಳ ಮಧ್ಯದ ಪ್ರದೇಶವು ತುಲನಾತ್ಮಕವಾಗಿ ಹೆಚ್ಚು ಗಟ್ಟಿಯಾಗಿರುತ್ತದೆ. ಈ ಕಾರಣದಿಂದಾಗಿ, ಕುಸಿದಿರುವ ಯೋನಿಯ ಪಾರ್ಶ್ವಕರ್ತನ H- ಆಕಾರದಲ್ಲಿ ಕಂಡುಬರುತ್ತದೆ.<ref name="Dutta"/><ref name="Beckmann 2">{{cite book|vauthors=Beckmann CR|title=Obstetrics and Gynecology|publisher=[[Lippincott Williams & Wilkins]]|isbn=978-0-7817-8807-6|page=37|year=2010|url=https://books.google.com/books?id=0flWgd3OJLEC&pg=PA37|quote=Because the vagina is collapsed, it appears H-shaped in cross section.|access-date=January 31, 2017|archive-date=February 15, 2017|archive-url=https://web.archive.org/web/20170215191755/https://books.google.com/books?id=0flWgd3OJLEC&pg=PA37|url-status=live}}</ref> ಹಿಂಭಾಗದಲ್ಲಿ, ಮೇಲ್ಭಾಗದ ಯೋನಿಯು ಗುದನಾಳದಿಂದ ರೆಕ್ಟೋ-ಗರ್ಭಾಶಯ ಚೀಲದಿಂದ, ಮಧ್ಯದ ಯೋನಿ ಸಡಿಲವಾದ ಸಂಯೋಜಕ ಅಂಗಾಂಶದಿಂದ ಮತ್ತು ಕೆಳಗಿನ ಯೋನಿಯನ್ನು ಪೆರಿನಿಯಂನಿಂದ ಬೇರ್ಪಡಿಸುತ್ತದೆ.<ref name=GRAYS2008>{{cite book |veditors=Standring S, Borley NR |title=Gray's anatomy : the anatomical basis of clinical practice|date=2008|publisher=Churchill Livingstone|location=London|isbn=978-0-8089-2371-8|edition=40th|pages=1281–4}}</ref> ಯೋನಿ ಲುಮೆನ್ ಗರ್ಭಾಶಯದ ಗರ್ಭಕಂಠವನ್ನು ಸುತ್ತುವರೆದಿರುವಲ್ಲಿ ಅದನ್ನು ಕೂಡಿಕೊಂಡಿರುವ ನಾಲ್ಕು ಪ್ರದೇಶಗಳಾಗಿ ವಿಂಗಡಿಸಲಾಗಿದೆ (ಯೋನಿ ಫೋರ್ನಿಸಸ್); ಇವು ಮುಂಭಾಗ, ಹಿಂಭಾಗ, ಬಲ ಪಾರ್ಶ್ವ ಮತ್ತು ಎಡ ಪಾರ್ಶ್ವ ಫೋರ್ನಿಸಸ್.<ref name="Snell"/><ref name="Dutta"/> ಹಿಂಭಾಗದ ಫೋರ್ನಿಕ್ಸ್ ಮುಂಭಾಗದ ಫೋರ್ನಿಕ್ಸ್‌ಗಿಂತ ಆಳವಾಗಿರುತ್ತದೆ.<ref name="Snell"/><ref name="Dutta"/> ಯೋನಿಯನ್ನು ಆಧರಿಸುವುದು ಅದರ ಮೇಲಿನ, ಮಧ್ಯ ಮತ್ತು ಕೆಳಗಿನ ಮೂರನೇ ಸ್ನಾಯುಗಳು ಮತ್ತು ಅಸ್ಥಿರಜ್ಜುಗಳು. ಮೇಲಿನ ಮೂರನೇ ಭಾಗವು ಲೆವೇಟರ್ ಆನಿ ಸ್ನಾಯುಗಳು ಮತ್ತು ಟ್ರಾನ್ಸ್‌ಸರ್ವಿಕಲ್, ಪ್ಯುಬೊಸರ್ವಿಕಲ್ ಮತ್ತು ಸ್ಯಾಕ್ರೊಸರ್ವಿಕಲ್ ಅಸ್ಥಿರಜ್ಜುಗಳು. <ref name="Snell"/><ref name="Baggish">{{cite book|vauthors=Baggish MS, Karram MM|title=Atlas of Pelvic Anatomy and Gynecologic Surgery - E-Book|year=2011|page=582|publisher=[[Elsevier Health Sciences]]|isbn=978-1-4557-1068-3|url=https://books.google.com/books?id=lwWldKFVPYYC&pg=PA582|access-date=May 7, 2018|archive-date=July 4, 2019|archive-url=https://web.archive.org/web/20190704043154/https://books.google.com/books?id=lwWldKFVPYYC&pg=PA582|url-status=live}}</ref> ಇದು [[ಕಾರ್ಡಿನಲ್ ಲಿಗಮೆಂಟ್]]ಗಳ ಮೇಲಿನ ಭಾಗಗಳು ಮತ್ತು [[ಪ್ಯಾರಮೆಟ್ರಿಯಮ್]] ನಿಂದ ಆಧರಿತಸಲ್ಪಟ್ಟಿದೆ.<ref name="Arulkumaran 1">{{cite book|vauthors=Arulkumaran S, Regan L, Papageorghiou A, Monga A, Farquharson D|title=Oxford Desk Reference: Obstetrics and Gynaecology|year=2011|page=472|publisher=[[OUP Oxford]]|isbn=978-0-19-162087-4|url=https://books.google.com/books?id=lRaWcRYx_7YC&pg=PA472|access-date=May 7, 2018|archive-date=July 3, 2019|archive-url=https://web.archive.org/web/20190703220025/https://books.google.com/books?id=lRaWcRYx_7YC&pg=PA472|url-status=live}}</ref> ಯೋನಿಯ ಮಧ್ಯದ ಮೂರನೇ ಭಾಗವು [[ಯುರೊಜೆನಿಟಲ್ ಡಯಾಫ್ರಾಮ್]] ಅನ್ನು ಒಳಗೊಂಡಿದೆ.<ref name="Snell"/> ಇದು ಲೆವೇಟರ್ ಆನಿ ಸ್ನಾಯುಗಳು ಮತ್ತು ಕಾರ್ಡಿನಲ್ ಲಿಗಮೆಂಟ್‌ಗಳ ಕೆಳಗಿನ ಭಾಗದಿಂದ ಬೆಂಬಲಿತವಾಗಿದೆ. <ref name="Arulkumaran 1"/> ಕೆಳಗಿನ ಮೂರನೇ ಒಂದು ಭಾಗವು ಪೆರಿನಿಯಲ್ ದೇಹದಿಂದ ಬೆಂಬಲಿತವಾಗಿದೆ, <ref name="Snell"/><ref name="Elsevier Obstetrics">{{Cite book |title=Manual of Obstetrics |edition =3rd |publisher=[[Elsevier]] |year=2011 |pages=1–16 |isbn=978-81-312-2556-1}}</ref> ಅಥವಾ ಮೂತ್ರಜನಕಾಂಗ ಮತ್ತು [[ಶ್ರೋಣಿಯ ಡಯಾಫ್ರಾಮ್]]ಗಳು. <ref name="Smith 2">{{cite book|vauthors=Smith RP, Turek P|title=Netter Collection of Medical Illustrations: Reproductive System E-Book|year=2011|page=443|publisher=[[Elsevier Health Sciences]]|isbn=978-1-4377-3648-9|url=https://books.google.com/books?id=ySriOOirL_UC&pg=PT443|access-date=May 7, 2018|archive-date=July 3, 2019|archive-url=https://web.archive.org/web/20190703211240/https://books.google.com/books?id=ySriOOirL_UC&pg=PT443|url-status=live}}</ref> ಕೆಳಗಿನ ಮೂರನೇ ಒಂದು ಭಾಗವನ್ನು ಪೆರಿನಿಯಂ ಮತ್ತು ಲೆವೇಟರ್ ಆನಿ ಸ್ನಾಯುವಿನ ಪುಬೊವಾಜಿನಲ್ ಭಾಗ ಆಧರಿಸುತ್ತದೆ ಎಂದು ವಿವರಿಸಬಹುದು. <ref name="Baggish"/> xxx ಯೋನಿ ಆರಂಭಿಕ urethra ಆರಂಭಿಕ ಹಿಂದೆ, vulva ಆಫ್ ಬಾಲದಂತಹ ಕೊನೆಯಲ್ಲಿ ಅಂದರೆ. ಯೋನಿಯ ಮೇಲಿನ ಒಂದು ನಾಲ್ಕನೇ rectouterine pouch ಮೂಲಕ ಗುದನಾಳದ ರಿಂದ ಬೇರ್ಪಟ್ಟಿದೆ. ಯೋನಿಯ ಮೇಲಿನ ಹರಡಿಕೊಂಡಿತ್ತು pubis ಇದೆ. vulva ಒಳಗೆ ಜೊತೆಗೆ ಯೋನಿಯ, ಬಣ್ಣ ಕೆಂಪು ನಸುಗೆಂಪು, ಎಂದು ಸಸ್ತನಿಗಳು ಅತ್ಯಂತ ಆರೋಗ್ಯಕರ ಆಂತರಿಕ ಮ್ಯೂಕಸ್ ಇವೆ. ಯೋನಿಯ ಹೊರ ಮೂರನೇ ಗೋಡೆಯ ಪದರಗಳಿಗೆ ನಿರ್ಮಾಣದ ಸಾಲುಗಳು ಒಂದು ಸರಣಿ ಯೋನಿ rugae ಎಂದು ಕರೆಯಲಾಗುತ್ತದೆ. ಅವರು ವ್ಯತ್ಯಸ್ತ ಎಪಿತೀಲಿಯಲ್ ಸಾಲುಗಳು ಮತ್ತು ತಮ್ಮ ಕಾರ್ಯ ವಿಸ್ತರಣೆ ಮತ್ತು ಹಿಗ್ಗಿಸುವ ಹೆಚ್ಚಿದ ಮೇಲ್ಮೈ ಪ್ರದೇಶದಲ್ಲಿ ಯೋನಿಯ ಒದಗಿಸುವುದು.xxx ===ಯೋನಿದ್ವಾರ ಮತ್ತು ಕನ್ಯಾಪೊರೆ=== ಯೋನಿದ್ವಾರವು ಮೂತ್ರನಾಳದ ದ್ವಾರದ ಹಿಂದೆ ಯೋನಿಯ ಒಳಭಾಗದಲ್ಲಿ ಅದರ ಹಿಂದುಗಡೆ ನೆಲೆಸಿದೆ. <ref>{{cite book|last1=Ricci|first1=Susan Scott|last2=Kyle|first2=Terri|publisher=Wolters Kluwer Health/Lippincott Williams & Wilkins|year = 2009|title=Maternity and Pediatric Nursing|page=77|access-date=January 7, 2024|isbn=978-0-78178-055-1|url=https://books.google.com/books?id=gaYtFuND7VIC&pg=PA77}}</ref><ref>{{cite book|last=Zink|first=Christopher|publisher=De Gruyter|year = 2011|title= Dictionary of Obstetrics and Gynecology |page=174|isbn= 978-3-11085-727-6 |url= https://books.google.com/books?id=EQlvzV9V7xIC&pg=PA174}}</ref> ಯೋನಿ ದ್ವಾರ ಸಾಮಾನ್ಯವಾಗಿ ಕಿರುಭಗೋಷ್ಠಗಳಿಂದಲಾಗಿ ಎದುರುಗಡೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಹೆರಿಗೆಯ ನಂತರ ಯೋನಿದ್ವಾರ ಎದುರುಗಡೆ ಕಾಣಿಸಿಕೊಳ್ಳುತ್ತವೆ.[10]<ref name="Dutta"/> ಕನ್ಯಾಪೊರೆ ಯೋನಿದ್ವಾರವನ್ನು ಸುತ್ತುವರಿದಿರುವ ಅಥವಾ ಭಾಗಶಃ ಆವರಿಸುವ ಲೋಳೆಪೊರೆಯ ಅಂಗಾಂಶದ ತೆಳುವಾದ ಪದರವಾಗಿದೆ.<ref name="Dutta"/> ಸಂಭೋಗ ಮತ್ತು ಹೆರಿಗೆ ಕನ್ಯಾಪೊರೆಯ ಮೇಲೆ ಪರಿಣಾಮ ಬೀರುತ್ತವೆ. ಅಕಸ್ಮಾತ್ ಮುರಿದುಹೋಗಿದ್ದರೆ ಅದು ಸಂಪೂರ್ಣವಾಗಿ ಇಲ್ಲದಾಗಬಹುದು ಅಥವಾ ಕರುನ್ಕ್ಯುಲೇ ಮಿರ್ಟಿಫಾರ್ಮ್ಸ್ ಎಂದು ಕರೆಯಲ್ಪಡುವ ಗೌಣ ಅವಶೇಷಗಳು ಉಳಿಯಬಹುದು. ಇಲ್ಲದಿದ್ದರೆ ತನ್ನ ಸ್ಥಿತಿಸ್ಥಾಪಕ ಗುಣದಿಂದಲಾಗಿ ಅದು ಪೂರ್ವಸ್ಥಾನಕ್ಕೆ ಮರಳಬಹುದು.<ref name="Knight">{{cite book|vauthors=Knight B |title=Simpson's Forensic Medicine|edition=11th|year=1997|publisher=Arnold|location=London|page=114|isbn=978-0-7131-4452-9}}</ref> ಇದಲ್ಲದೆ ಹೈಮೆನ್ ರೋಗ, ಗಾಯ, ವೈದ್ಯಕೀಯ ಪರೀಕ್ಷೆ, ಹಸ್ತಮೈಥುನ ಅಥವಾ ದೈಹಿಕ ವ್ಯಾಯಾಮದಿಂದ ಸೀಳಿಹೋಗುವ ಸಾಧ್ಯತೆಯಿದೆ. ಈ ಕಾರಣಗಳಿಂದ ಹೈಮೆನ್ ಪರೀಕ್ಷೆಯಿಂದ ಮೂಲಕ ಕನ್ಯಾತ್ವದ ನಿರ್ಣಯ ಅಸಿಂಧುವೆನಿಸಿಕೊಳ್ಳುತ್ತದೆ.<ref name="Knight"/><ref name="Perlman">{{Cite book|vauthors=Perlman SE, Nakajyma ST, Hertweck SP |title=Clinical protocols in pediatric and adolescent gynecology|year=2004|publisher=Parthenon |page=131 |isbn=978-1-84214-199-1 }}</ref> ====ಗಾತ್ರ ವೈವಿಧ್ಯ==== ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರಲ್ಲಿ ಯೋನಿಯ ಉದ್ದ ಬದಲಾಗುತ್ತದೆ. ಯೋನಿಯ ಮುಂಭಾಗದ ಗೋಡೆಯಲ್ಲಿ ಯೋನಿಕಂಠ ಇರುವುದರಿಂದ ಮುಂಭಾಗದ ಗೋಡೆಯ ಉದ್ದ ಸುಮಾರು 7.5 ಸೆಂ.ಮೀ (2.5 ರಿಂದ 3 ಇಂಚು) ಉದ್ದವಿರುತ್ತದೆ ಮತ್ತು ಹಿಂಭಾಗದ ಗೋಡೆಯ ಉದ್ದವು ಸುಮಾರು 9 ಸೆಂ.ಮೀ (3.5 ಇಂಚು) ಇರುತ್ತದೆ.<ref name="Dutta"/><ref name="Wylie">{{cite book|vauthors=Wylie L|title=Essential Anatomy and Physiology in Maternity Care|year=2005|publisher=Elsevier Health Sciences|isbn=978-0-443-10041-3|pages=157–158|url=https://books.google.com/books?id=QgpOvSDxGGYC&pg=PA157|access-date=October 27, 2015|archive-date=May 5, 2016|archive-url=https://web.archive.org/web/20160505063932/https://books.google.com/books?id=QgpOvSDxGGYC&pg=PA157|url-status=live}}</ref> ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಯೋನಿಯ ಉದ್ದ ಮತ್ತು ಅಗಲ ಎರಡೂ ವಿಸ್ತರಿಸುತ್ತವೆ. ಇದರ ಸ್ಥಿತಿಸ್ಥಾಪಕತ್ವ ಗುಣವು ಲೈಂಗಿಕ ಸಂಭೋಗ ಸಮಯದಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಅದು ಹಿಗ್ಗಲು ಅನುವು ಮಾಡಿಕೊಡುತ್ತದೆ. ಗಂಡಿನ ಶಿಶ್ನ ಯೋನಿಯಲ್ಲಿ ತುರುಕಿಸಲ್ಪಟ್ಟಾಗ ಅದು ಆಕಾರ ಮತ್ತು ಗಾತ್ರದಲ್ಲಿ ಬದಲಾಗುತ್ತದೆ. ಮಹಿಳೆ ನೇರವಾಗಿ ನಿಂತರೆ, ಯೋನಿ ಕಾಲುವೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ ಮತ್ತು ಗರ್ಭಾಶಯದೊಂದಿಗೆ ಸುಮಾರು 45 ಡಿಗ್ರಿ ಕೋನವನ್ನು ರೂಪಿಸುತ್ತದೆ.<ref name="Dutta"/><ref name="Elsevier Obstetrics"/> ಯೋನಿದ್ವಾರ ಮತ್ತು ಕನ್ಯಾಪೊರೆ ಅನೇಕ ಗಾತ್ರಗಳಲ್ಲಿ ಕಂಡುಬರುತ್ತವೆ. ಮಕ್ಕಳಲ್ಲಿ ಕನ್ಯಾಪೊರೆ ಸಾಮಾನ್ಯವಾಗಿ ಅರ್ಧಚಂದ್ರಾಕಾರದಲ್ಲಿ ಕಾಣಿಸಿಕೊಂಡರೂ, ಅನೇಕ ಆಕಾರಗಳಲ್ಲಿ ಅದು ಕಂಡುಬರುವುದು ಸಹಜವೇ ಆಗಿದೆ.<ref name="Dutta"/><ref name="Emans">{{cite book|vauthors=Emans SJ|chapter=Physical Examination of the Child and Adolescent|title=Evaluation of the Sexually Abused Child: A Medical Textbook and Photographic Atlas|edition=2nd|publisher=[[Oxford University Press]]|pages=61–65|isbn=978-0-19-974782-5|date=2000|chapter-url=https://books.google.com/books?id=3eQZhs4PwrYC|access-date=August 2, 2015|archive-date=July 4, 2019|archive-url=https://web.archive.org/web/20190704044740/https://books.google.com/books?id=3eQZhs4PwrYC|url-status=live}}</ref> === ಭಗನ=== [[File:Asian female labia& clitoris hood.jpg|thumb|ಭಗೋಷ್ಠಗಳು ಮತ್ತು ಚಂದ್ರನಾಡಿ]] ಮಾನವರಲ್ಲಿ ಭಗನ ಅಥವಾ ಚಂದ್ರನಾಡಿ ಯೋನಿಯ ಅತ್ಯಂತ ಕಾಮಪ್ರಚೋದಕ ಭಾಗವಾಗಿದೆ ಮತ್ತು ಸಾಮಾನ್ಯವಾಗಿ ಸ್ತ್ರೀ ಅನುಭವಿಸುವ ಲೈಂಗಿಕ ಆನಂದದ ಪ್ರಮುಖ ಕೇಂದ್ರವೂ ಆಗಿದೆ.<ref name="Rodgers_O'Connell_Greenberg_Weiten_Carroll" /> ಚಂದ್ರನಾಡಿ ಒಂದು ಸಂಕೀರ್ಣ ರಚನೆಯಾಗಿದೆ. ಅದರ ಗಾತ್ರ ಮತ್ತು ಸೂಕ್ಷ್ಮತೆ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಚಂದ್ರನಾಡಿಯ ಗೋಚರ ಭಾಗವಾದ ಗ್ಲಾನ್ಸ್ ಸಾಮಾನ್ಯವಾಗಿ ಬಟಾಣಿಯ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತದೆ ಮತ್ತು ಕನಿಷ್ಠ 8,000 ನರ ತುದಿಗಳನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.<ref name="Carroll_Di Marino" /><ref name="ohsu/10-000-nerve">* {{cite web |last1 = White |first1 = Franny |title = Pleasure-producing human clitoris has more than 10,000 nerve fibers |url = https://news.ohsu.edu/2022/10/27/pleasure-producing-human-clitoris-has-more-than-10-000-nerve-fibers |website = News |publisher = [[Oregon Health & Science University]] |access-date = 2 November 2022 |language = en |date = 27 October 2022 |quote = Blair Peters, M.D., an assistant professor of surgery in the OHSU School of Medicine and a plastic surgeon who specializes in gender-affirming care as part of the OHSU Transgender Health Program, led the research and presented the findings. Peters obtained clitoral nerve tissue from seven adult transmasculine volunteers who underwent gender-affirming genital surgery. Tissues were dyed and magnified 1,000 times under a microscope so individual nerve fibers could be counted with the help of image analysis software. |archive-date = 1 November 2022 |archive-url = https://web.archive.org/web/20221101145100/https://news.ohsu.edu/2022/10/27/pleasure-producing-human-clitoris-has-more-than-10-000-nerve-fibers |url-status = live }} * Peters, B; Uloko, M; Isabey, P; [https://www1.statusplus.net/misc/prog-management/v2/general/abstract/5850?persons=4928&pm=23 How many Nerve Fibers Innervate the Human Clitoris? A Histomorphometric Evaluation of the Dorsal Nerve of the Clitoris] {{Webarchive|url=https://web.archive.org/web/20221102083626/https://www1.statusplus.net/misc/prog-management/v2/general/abstract/5850?persons=4928&pm=23 |date=2 November 2022 }} 2 p.m. ET 27 October 2022, 23rd annual joint scientific meeting of Sexual Medicine Society of North America and [[International Society for Sexual Medicine]]</ref> ಲೈಂಗಿಕ, ವೈದ್ಯಕೀಯ ಮತ್ತು ಮಾನಸಿಕ ಚರ್ಚೆಗಳು ಚಂದ್ರನಾಡಿಯ ಸುತ್ತ ಕೇಂದ್ರೀಕರಿಸಿವೆ.<ref name="Moore_Blechner_Shrage" /> ಇದು ಸಾಮಾಜಿಕ ನಿರ್ಮಾಣವಾದಿ ವಿಶ್ಲೇಷಣೆಗಳು ಮತ್ತು ಅಧ್ಯಯನಗಳಿಗೆ ಒಳಪಟ್ಟಿದೆ.<ref name="Moore_Wade_Labuski" /> ಅಂತಹ ಚರ್ಚೆಗಳು ಅಂಗರಚನಾಶಾಸ್ತ್ರದ ನಿಖರತೆ, ಲಿಂಗ ಅಸಮಾನತೆ, ಸ್ತ್ರೀ ಜನನಾಂಗದ ಊನಗೊಳಿಸುವಿಕೆ ಮತ್ತು ಪರಾಕಾಷ್ಠೆಯ ಅಂಶಗಳು ಮತ್ತು ಜಿ-ಸ್ಪಾಟ್‌ಗೆ ಅವುಗಳ ಶಾರೀರಿಕ ವಿವರಣೆಗಳನ್ನೊಳಗೊಂಡಿವೆ.<ref name="Shrage_Schwartz_Wood_Blechner" /> ಮಾನವ ಚಂದ್ರನಾಡಿಯ ಗೊತ್ತಾಗಿರುವ ಏಕೈಕ ಉದ್ದೇಶವೆಂದರೆ ಲೈಂಗಿಕ ಆನಂದವನ್ನು ಒದಗಿಸುವುದು.<ref name="Rodgers_O'Connell_Kilchevsky" /> ಚಂದ್ರನಾಡಿಯ ಕುರಿತಾದ ತಿಳಿವಳಿಕೆ ಅದರ ಸಾಂಸ್ಕೃತಿಕ ಗ್ರಹಿಕೆಗಳಿಂದ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇತರ ಲೈಂಗಿಕ ಅಂಗಗಳಿಗೆ (ವಿಶೇಷವಾಗಿ ಪುರುಷ ಲೈಂಗಿಕ ಅಂಗಗಳು) <ref name="Balcombe" />ಹೋಲಿಸಿದರೆ ಇದರ ಅಸ್ತಿತ್ವ ಮತ್ತು ಅಂಗರಚನಾಶಾಸ್ತ್ರದ ಬಗೆಗಿನ ತಿಳಿವಳಿಕೆ ಅತ್ಯಂತ ವಿರಳವಾಗಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ [9] ಮತ್ತು ಅದರ ಬಗ್ಗೆ ಹೆಚ್ಚಿನ ಶಿಕ್ಷಣವು ಸಾಮಾನ್ಯವಾಗಿ ಚಂದ್ರನಾಡಿ ಮತ್ತು ಯೋನಿ ನೋಡಲು ಆಕರ್ಷಕವಾಗಿಲ್ಲ ಅಥವಾ ಸ್ತ್ರೀ ಹಸ್ತಮೈಥುನವು ನಿಷಿದ್ಧ ಮತ್ತು ಅವಮಾನಕರ ಎಂಬ ಕಲ್ಪನೆಯಂತಹ ಕಳಂಕಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.<ref name="Ogletree_Wade_Waskul" /><ref name="The Wall Street Journal" /><ref name="Moye" /> ಸ್ತ್ರೀಯರ ಚಂದ್ರನಾಡಿ ನೋಟದಲ್ಲಿ ಪುರುಷರ ಶಿಶ್ನಕ್ಕೆ ಸಮಾನವಾದ ಅಂಗ.<ref>{{cite book |last1=Tortora |first1=Gerard J |last2=Anagnostakos |first2=Nicholas P |title=Principles of anatomy and physiology |date=1987 |publisher=Harper & Row |location=New York |isbn=978-0-06-046669-5 |pages=[https://archive.org/details/principlesofanat05tort/page/727 727]–728 |edition=5th |url=https://archive.org/details/principlesofanat05tort |url-access=registration }}</ref> === ಯೋನಿಯ ಒಳಭಾಗ === ಯೋನಿಯೊಳಗಿನ ಮೃದುವಾದ ಚರ್ಮವು ಕೆಂಪು-ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದು ಲೋಳೆಯ ಪೊರೆಯಿಂದ ಆವೃತವಾಗಿರುತ್ತದೆ. ಸ್ತ್ರೀ ಹಾರ್ಮೋನ್ ಈಸ್ಟ್ರೊಜೆನ್ ಯೋನಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಮಧ್ಯವಯಸ್ಸಿನಲ್ಲಿ ಈಸ್ಟ್ರೊಜೆನ್ ಉತ್ಪಾದನೆ ಕಡಿಮೆಯಾಗಿ ಋತುಬಂಧ ಸಂಭವಿಸಿದಂತೆ, ಈ ಪದರದ ದಪ್ಪ ಕಡಿಮೆಯಾಗುತ್ತದೆ. ಆದ್ದರಿಂದ, ಋತುಬಂಧಕ್ಕೊಳಗಾದ ಮಹಿಳೆಯರು ಲೈಂಗಿಕ ಸಂಭೋಗದ ಸಮಯದಲ್ಲಿ ನೋವು ಅನುಭವಿಸುವ ಸಾಧ್ಯತೆ ಹೆಚ್ಚು. ಯೋನಿ ಕಾಲುವೆಯ ಮೊದಲ ಎರಡೂವರೆ ಇಂಚುಗಳಲ್ಲಿ ನರಗಳು ಹೆಚ್ಚು ಹೇರಳವಾಗಿರುತ್ತವೆ. ಆದ್ದರಿಂದ, ಲೈಂಗಿಕ ಸಂವೇದನೆಯನ್ನು ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಅನುಭವಿಸಲಾಗುತ್ತದೆ. ಯೋನಿಯು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಅಂಗವಾಗಿದೆ. ಮೊಸರಿನಲ್ಲಿ ಕಂಡುಬರುವಂತೆ ಆರೋಗ್ಯಕರ, ಉತ್ತಮ ಬ್ಯಾಕ್ಟೀರಿಯಾಗಳು ಯೋನಿಯಲ್ಲಿ ನೈಸರ್ಗಿಕವಾಗಿ ಕಂಡುಬರುತ್ತವೆ. ಇವು ಯೋನಿಯ ಆರೋಗ್ಯಕ್ಕೆ ಅತ್ಯಗತ್ಯ. ಆದಾಗ್ಯೂ, ಅನೇಕ ಜನರು ಇದರ ಬಗ್ಗೆ ವೈಜ್ಞಾನಿಕವಾದ ಅರಿವನ್ನು ಹೊಂದಿಲ್ಲ. === ಬರ್ಥೋಲಿನ್ ಗ್ರಂಥಿಗಳು === ಇದು ಯೋನಿಯಲ್ಲಿರುವ ಒಂದು ಪ್ರಮುಖ ಗ್ರಂಥಿಯಾಗಿದೆ. ಮಹಿಳೆಯರ ಲೈಂಗಿಕ ಆನಂದದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಯೋನಿ ನಳಿಕೆಯ ಎರಡೂ ಬದಿಗಳಲ್ಲಿ ಬರ್ಥೋಲಿನ್ ಗ್ರಂಥಿಗಳು ತೆರೆದುಕೊಳ್ಳುತ್ತವೆ. ಇದು ಯೋನಿ ಗೋಡೆಗಳನ್ನು ತೇವಗೊಳಿಸುತ್ತದೆ. ಲೈಂಗಿಕ ಪ್ರಚೋದನೆಯ ಪರಿಣಾಮವಾಗಿ ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಬರ್ಥೋಲಿನ್ ಗ್ರಂಥಿಗಳು ತೇವಗೊಳಿಸುವ ದ್ರವವನ್ನು (ಲೂಬ್ರಿಕೆಂಟ್) ಉತ್ಪಾದಿಸುತ್ತವೆ. ಇದು ಆರಾಮದಾಯಕ ಸಂಭೋಗ ಮತ್ತು ವೀರ್ಯದ ಸುರಕ್ಷತೆಗೆ ಸಹಾಯ ಮಾಡುತ್ತದೆ. ಅಂತಹ ದ್ರವದ ಅನುಪಸ್ಥಿತಿಯಲ್ಲಿ ಸಂಭೋಗ ನೋವಿನಿಂದ ಕೂಡಿರುತ್ತದೆ ಮತ್ತು ಕಷ್ಟಕರವಾಗಿರುತ್ತದೆ. ಋತುಬಂಧದೊಂದಿಗೆ, ಸುಮಾರು 45 ರಿಂದ 55 ವರ್ಷ ವಯಸ್ಸಿನಲ್ಲಿ, ಬರ್ಥೋಲಿನ್ ಗ್ರಂಥಿಗಳು ಕುಗ್ಗುತ್ತವೆ ಮತ್ತು ಆಗಾಗ್ಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದರ ಪರಿಣಾಮವಾಗಿ ಯೋನಿ ಒಣಗಿದಂತೆ ಕಾಣಿಸುತ್ತದೆ.<ref name=Women2014Men/> <ref name="Sirven"/> ==ಕಾರ್ಯ ವಿಧಾನ== === ಯೋನಿಸ್ರಾವ === {{Main|ಬಿಳಿಸೆರಗು}} ಸ್ತ್ರೀಯರಲ್ಲಿ ಲೈಂಗಿಕ ಪ್ರಚೋದನೆ ಉಂಟಾದಾಗ ಅವರ ಯೋನಿಯಲ್ಲಿ ಸಹಜವಾಗಿ ಸ್ರಾವ ಉತ್ಪತ್ತಿಯಾಗುತ್ತದೆ. <ref name="Dutta">{{cite book|vauthors=Dutta DC|title=DC Dutta's Textbook of Gynecology|year=2014|publisher=JP Medical Ltd|isbn=978-93-5152-068-9|pages=2–7|url=https://books.google.com/books?id=40yVAwAAQBAJ&pg=PA2|access-date=October 27, 2015|archive-date=July 4, 2019|archive-url=https://web.archive.org/web/20190704043225/https://books.google.com/books?id=40yVAwAAQBAJ&pg=PA2|url-status=live}}</ref> ಯೋನಿಯನ್ನು ತೇವವಾಗಿಡಲು ಸ್ವಲ್ಪ ಮಟ್ಟಿನ ಯೋನಿ ಸ್ರಾವದ ಅಗತ್ಯವಿದೆ. ಲೈಂಗಿಕ ಪ್ರಚೋದನೆಯ ಸಮಯದಲ್ಲಿ, [[ಋತುಚಕ್ರದ]] ಮಧ್ಯದಲ್ಲಿ ಅಥವಾ ಸ್ವಲ್ಪ ಮೊದಲು, ಅಥವಾ [[ಗರ್ಭಧಾರಣೆಯ]] ಸಮಯದಲ್ಲಿ ಸ್ರಾವ ಹೆಚ್ಚಾಗುವ ಸಾಧ್ಯತೆಯಿದೆ. <ref name="Dutta"/> [[ಋತುಚಕ್ರ]]ದಲ್ಲಿ ಯೋನಿ ಲೋಳೆಯ ಪೊರೆಯ ದಪ್ಪ ಮತ್ತು ರಚನೆ ಬದಲಾಗುತ್ತದೆ <ref>{{Cite book |vauthors=Wangikar P, Ahmed T, Vangala S |chapter=Toxicologic pathology of the reproductive system |title=Reproductive and developmental toxicology |veditors=Gupta RC |date=2011 |publisher=Academic Press |isbn=978-0-12-382032-7 |location=London |page=1005 |oclc=717387050}}</ref> ಮತ್ತು ಯೋನಿ ಸ್ರಾವ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ (ನಿರ್ದಿಷ್ಟವಾಗಿ ಗರ್ಭಾಶಯ ಮತ್ತು [[ಅಂಡಾಶಯ|ಅಂಡಾಶಯಗಳು]]) ಸಂಭವಿಸುವ ನಿಯಮಿತ ಮತ್ತು ಸಹಜವಾದ ಬದಲಾವಣೆಯಾಗಿದ್ದು, ಇದು ಗರ್ಭಧಾರಣೆಯನ್ನು ಸಾಧ್ಯವಾಗಿಸುತ್ತದೆ.<ref name=Silverthorn>{{cite book|vauthors=Silverthorn DU|title = Human Physiology: An Integrated Approach |edition=6th |publisher = Pearson Education |location = Glenview, IL |year = 2013 | isbn = 978-0-321-75007-5 |pages=850–890}}</ref><ref name=Sherwood>{{cite book|vauthors=Sherwood L |title = Human Physiology: From Cells to Systems | edition=8th |publisher = Cengage |location = Belmont, California | year = 2013 |isbn = 978-1-111-57743-8 |pages=735–794}}</ref> ಮುಟ್ಟಿನ ರಕ್ತವನ್ನು ಹೀರಿಕೊಳ್ಳಲು ಅಥವಾ ತಡೆಹಿಡಿಯಲು [[ಟ್ಯಾಂಪೊನ್]]ಗಳು, [[ಮುಟ್ಟಿನ ಕಪ್]]ಗಳು ಮತ್ತು [[ಸ್ಯಾನಿಟರಿ ನ್ಯಾಪ್ಕಿನ್]]ಗಳಂತಹ ವಿವಿಧ [[ಸ್ತ್ರೀ ನೈರ್ಮಲ್ಯ|ನೈರ್ಮಲ್ಯ ಉತ್ಪನ್ನಗಳು]] ಇಂದು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಲಿವೆ. <ref name="Vostral">{{cite book|vauthors=Vostral SL|title=Under Wraps: A History of Menstrual Hygiene Technology|publisher=[[Lexington Books]]|isbn=978-0-7391-1385-1|year=2008|pages=1–181|url=https://books.google.com/books?id=PWA0yisYPnEC|access-date=March 22, 2018|archive-date=March 10, 2021|archive-url=https://web.archive.org/web/20210310000252/https://books.google.com/books?id=PWA0yisYPnEC|url-status=live}}</ref> ಯೋನಿದ್ವಾರದ ಬಳಿ ಇರುವ ಬರ್ಥೋಲಿನ್ ಗ್ರಂಥಿಗಳು ಮೊದಲಿಗೆ ಯೋನಿ ಸ್ರಾವದ ಪ್ರಾಥಮಿಕ ಮೂಲವೆಂದು ಪರಿಗಣಿಸಲಾಗಿತ್ತು. ಆದರೆ ವಿವರವಾದ ಅಧ್ಯಯನಗಳ ನಂತರ ಅವು [[ಲೋಳೆಯ]] ಕೆಲವು ಹನಿಗಳನ್ನು ಮಾತ್ರ ಒದಗಿಸುತ್ತವೆ ಎಂದು ತಿಳಿದುಬಂದಿದೆ. <ref name="Sloane">{{cite book|vauthors=Sloane E|title=Biology of Women|url=https://books.google.com/books?id=kqcYyk7zlHYC&pg=PA32|year=2002|publisher=[[Cengage Learning]]|isbn=978-0-7668-1142-3|pages=32, 41–42|access-date=October 27, 2015|archive-date=June 28, 2014|archive-url=https://web.archive.org/web/20140628044307/http://books.google.com/books?id=kqcYyk7zlHYC&pg=PA32|url-status=live}}</ref> ಯೋನಿಯ ತೇವಗೊಳ್ಳುವಿ ಹೆಚ್ಚಾಗಿ ಯೋನಿ ಗೋಡೆಗಳಿಂದ ಉಂಟಾಗುವ 'ಟ್ರಾನ್ಸ್ಯುಡೇಟ್' ಎಂಬ ದ್ರವದ ಸೋರಿಕೆಯಿಂದ ಆಗುತ್ತದೆ. ಇದು ಆರಂಭದಲ್ಲಿ ಬೆವರಿನಂತಹ ಹನಿಗಳಾಗಿ ರೂಪುಗೊಳ್ಳುತ್ತದೆ ಮತ್ತು ಯೋನಿಯ ಅಂಗಾಂಶದಲ್ಲಿ ದ್ರವದ ಒತ್ತಡ ಹೆಚ್ಚಾಗಿ ವಾಸೊಕೊಂಜೆಷನ್ ಉಂಟಾಗುತ್ತದೆ. ಇದರ ಪರಿಣಾಮವಾಗಿ ಯೋನಿ ಎಪಿಥೀಲಿಯಂ ಮೂಲಕ ಕ್ಯಾಪಿಲ್ಲರಿಗಳ ಮೂಲಕ ಟ್ರಾನ್ಸ್ಯುಡೇಟ್ ಎಂಬ ದ್ರವದ ಸೋರಿಕೊಳ್ಳುತ್ತದೆ. <ref name="Sloane"/><ref name="Bourcier">{{cite book|vauthors=Bourcier A, McGuire EJ, Abrams P|title=Pelvic Floor Disorders|url=https://books.google.com/books?id=4sO5a7R1NNwC&pg=PA20|year=2004|publisher=[[Elsevier Health Sciences]]|isbn=978-0-7216-9194-7|page=20|access-date=June 8, 2018|archive-date=July 4, 2019|archive-url=https://web.archive.org/web/20190704044806/https://books.google.com/books?id=4sO5a7R1NNwC&pg=PA20|url-status=live}}</ref><ref name="Wiederman">{{cite book|vauthors=Wiederman MW, Whitley BE Jr|title=Handbook for Conducting Research on Human Sexuality|url=https://books.google.com/books?id=L6c11oy8PGMC&q=transudation|date=2012|publisher=[[Psychology Press]]|isbn=978-1-135-66340-7|access-date=June 8, 2018|archive-date=July 4, 2019|archive-url=https://web.archive.org/web/20190704044837/https://books.google.com/books?id=L6c11oy8PGMC&q=transudation|url-status=live}}</ref> [[ಅಂಡೋತ್ಪತ್ತಿ]]ಯ ಸಮಯದಲ್ಲಿ ಮತ್ತು ಅದಕ್ಕಿಂತ ಮೊದಲು ಗರ್ಭಕಂಠದೊಳಗಿನ ಲೋಳೆಯ ಗ್ರಂಥಿಗಳು ವಿಭಿನ್ನ ರೀತಿಯ ಲೋಳೆಯನ್ನು ಸ್ರವಿಸುತ್ತವೆ. ಇದು ಯೋನಿ ಕಾಲುವೆಯಲ್ಲಿ ಕ್ಷಾರೀಯ ಮತ್ತು ಫಲವತ್ತಾದ ವಾತಾವರಣವನ್ನು ಒದಗಿಸಿ ವೀರ್ಯದ ಉಳಿವಿಗೆ ಅನುಕೂಲ ಮಾಡಿಕೊಡುತ್ತದೆ. <ref name="Cummings">{{cite book |vauthors=Cummings M |title=Human Heredity: Principles and Issues |edition=Updated |publisher=[[Cengage Learning]] |isbn=978-0-495-11308-9 |year=2006 |pages=153–154 |url=https://books.google.com/books?id=Gq06QUuNTugC&pg=PT185 |access-date=October 27, 2015 |archive-date=May 6, 2016 |archive-url=https://web.archive.org/web/20160506171032/https://books.google.com/books?id=Gq06QUuNTugC&pg=PT185 |url-status=live }}</ref> ಗರ್ಭಕಂಠ (cervix), ಯೋನಿ ಗೋಡೆಗಳು ಮತ್ತು ಬರ್ಥೋಲಿನ್ ಗ್ರಂಥಿಗಳಿಂದ ನಿರಂತರವಾಗಿ ಸ್ರಾವ ಉತ್ಪತ್ತಿಯಾಗುತ್ತಲಿರುತ್ತದೆ. ಗರ್ಭಕಂಠ ಯೋನಿಯನ್ನು ತೇವಗೊಳಿಸುತ್ತದೆಯಾದರೂ ಅದು ಯಾವುದೇ ಗ್ರಂಥಿಗಳನ್ನು ಹೊಂದಿರುವುದಿಲ್ಲ. ಯೋನಿ ಸ್ರಾವದ ಪ್ರಮಾಣ ಋತುಚಕ್ರದೊಂದಿಗೆ ಬದಲಾಗುತ್ತಲಿರುತ್ತದೆ. ಅಂಡೋತ್ಪತ್ತಿಯ ಸಮಯದಲ್ಲಿ ಯೋನಿ ಸ್ರಾವವು ತೆಳುವಾಗಿರುತ್ತದೆ. ಯೋನಿ ಸ್ರಾವ ಆಗಿರುವಾಗ ಗರ್ಭಧಾರಣೆ ಸಂಭವಿಸುವ ಸಾಧ್ಯತೆ ಹೆಚ್ಚು. ಮುಟ್ಟಿನ ನಂತರ ಕೆಲವು ದಿನಗಳವರೆಗೆ ಯೋನಿ ಸ್ರಾವವು ಕಡಿಮೆಯಾಗುತ್ತದೆ. ಲೈಂಗಿಕ ಪ್ರಚೋದನೆಯ ಸಮಯದಲ್ಲಿ, ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಯೋನಿ ಗೋಡೆಗಳು ಮತ್ತು ಬರ್ಥೋಲಿನ್ ಗ್ರಂಥಿಗಳು ನಯಗೊಳಿಸುವ ದ್ರವವನ್ನು ಉತ್ಪಾದಿಸುತ್ತವೆ. ಈ ಬಗೆಯ ನೈಸರ್ಗಿಕ ಲೂಬ್ರಿಕೆಂಟುಗಳು ನೋವಿಲ್ಲದ ಮತ್ತು ಸುಗಮ ಲೈಂಗಿಕ ಸಂಭೋಗಕ್ಕೆ ಸಹಾಯ ಮಾಡುತ್ತದೆ. ಕಡಿಮೆ ಈಸ್ಟ್ರೊಜೆನ್ ಮಟ್ಟವನ್ನು ಹೊಂದಿರುವ ಮಹಿಳೆಯರಲ್ಲಿ ಮತ್ತು ಋತುಬಂಧವನ್ನು ದಾಟಿದ ಮಹಿಳೆಯರಲ್ಲಿ ಯೋನಿ ಸ್ರಾವದ ಉತ್ಪಾದನೆ ಕಡಿಮೆಯಾಗುತ್ತದೆ. <ref name=Women2014Men>{{cite web|title=Menstruation and the menstrual cycle fact sheet|url=http://www.womenshealth.gov/publications/our-publications/fact-sheet/menstruation.html|website=Office of Women's Health|access-date=June 25, 2015|date=December 23, 2014|url-status=dead|archive-url=https://web.archive.org/web/20150626134338/http://www.womenshealth.gov/publications/our-publications/fact-sheet/menstruation.html|archive-date=June 26, 2015}}</ref> <ref name="Sirven">{{cite book|vauthors=Sirven JI, Malamut BL|title=Clinical Neurology of the Older Adult|publisher=[[Lippincott Williams & Wilkins]]|isbn=978-0-7817-6947-1|year=2008|pages=230–232|url=https://books.google.com/books?id=c1tL8C9ryMQC&pg=PA230|access-date=June 8, 2018|archive-date=July 3, 2019|archive-url=https://web.archive.org/web/20190703211321/https://books.google.com/books?id=c1tL8C9ryMQC&pg=PA230|url-status=live}}</ref> ==ಲೈಂಗಿಕ ಪ್ರಚೋದನೆ== ಲೈಂಗಿಕ ಪ್ರಚೋದನೆಯಾದಾಗ ಪುರುಷನ ಶಿಶ್ನವು ನೆಟ್ಟಗಾಗುವಂತೆ ಸ್ತ್ರೀಯರ ಯೋನಿಯೂ ಸಹ ಬದಲಾವಣೆಗಳಿಗೆ ಒಳಗಾಗುತ್ತದೆ. ಮೆದುಳಿನಲ್ಲಿನ ಪ್ರಚೋದನೆಯ ಪರಿಣಾಮವಾಗಿ, ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಸ್ನಾಯುಗಳು ವಿಸ್ತರಿಸುತ್ತವೆ, ಯೋನಿ ನಳಿಕೆಯನ್ನು 2-3 ಪಟ್ಟು ದೊಡ್ಡದಾಗಿಸುತ್ತದೆ ಮತ್ತು ಯೋನಿಯು ಹೆಚ್ಚು ಸ್ಥಿತಿಸ್ಥಾಪಕವಾಗುತ್ತದೆ ಮತ್ತು ತೇವಗೊಳಿಸುವ ದ್ರವವನ್ನು ಉತ್ಪಾದಿಸುತ್ತದೆ. ಮೇಲಿನ ಬದಲಾವಣೆಗಳು ಸುಗಮ ಮತ್ತು ಆರಾಮದಾಯಕ ಲೈಂಗಿಕ ಸಂಭೋಗ ಮತ್ತು ತೃಪ್ತಿಗೆ ಅತ್ಯಗತ್ಯ. ಆದರೆ ಅದರ ಗಾತ್ರ ಹೆಚ್ಚಾದಂತೆ, ವ್ಯಾಸವು ಕಡಿಮೆಯಾಗುತ್ತಲೇ ಹೋಗುತ್ತದೆ. ಆದಾಗ್ಯೂ, ರಚನಾತ್ಮಕವಾಗಿ, ಇದು ಮಹಿಳೆಯರಲ್ಲಿ ವಿಭಿನ್ನ ಗಾತ್ರಗಳಲ್ಲಿ ಕಂಡುಬರುತ್ತದೆ. ==ಶಿಶುವಿನ ಜನನ== ಹೆರಿಗೆಯ ವೇಳೆ ಶಿಶು ಯೋನಿನಳಿಕೆಯ ಮೂಲಕ ಹಾದು ಹೊರಬರುತ್ತದೆ. ಹೆರಿಗೆ ಹತ್ತಿರವಾದಾಗ, ಯೋನಿ ಡಿಸ್ಚಾರ್ಜ್ ಮತ್ತು ಪೊರೆಗಳ ಛಿದ್ರಗೊಳ್ಳುವಿಕೆ ಸೇರಿದಂತೆ ಹಲವಾರು ಸೂಚನೆಗಳು ಸಂಭವಿಸಬಹುದು. ಪೊರೆಗಳ ಛಿದ್ರಗೊಳ್ಳುವಿಕೆಯಿಂದಲಾಗಿ ಯೋನಿಯಿಂದ ಆಮ್ನಿಯೋಟಿಕ್ ದ್ರವದ ಒಂದು ಸಣ್ಣ ಹರಿವಿಗೆ ಕಾರಣವಾಗುತ್ತದೆ.<ref name=Linnard-Palmer2017>{{Cite book|last1=Linnard-Palmer|first1=Luanne|last2=Coats|first2=Gloria|title=Safe Maternity and Pediatric Nursing Care|publisher=[[F. A. Davis Company]]|year=2017|isbn=978-0-8036-2494-8|page=108|language=en}}</ref> ಹೆರಿಗೆಯ ಆರಂಭದಲ್ಲಿ ಪೊರೆಗಳ ಛಿದ್ರಗೊಳ್ಳುವಿಕೆ ಸಾಮಾನ್ಯವಾಗಿ ಸಂಭವಿಸುತ್ತದೆ. ಹೆರಿಗೆಗೆ ಮೊದಲು ಪೊರೆಗಳ ಅಕಾಲಿಕ ಛಿದ್ರವಾಗಿದ್ದರೆ ಅದು ಸಂಭವಿಸುತ್ತದೆ, ಇದು 10% ಪ್ರಕರಣಗಳಲ್ಲಿ ಸಂಭವಿಸುತ್ತದೆ.<ref name="Callahan">{{cite book|vauthors=Callahan T, Caughey AB|title=Blueprints Obstetrics and Gynecology|publisher=[[Lippincott Williams & Wilkins]]|isbn=978-1-4511-1702-8|year=2013|page=40|url=https://books.google.com/books?id=eKC1B3BhlxUC&pg=PA40|access-date=January 8, 2018|archive-date=July 3, 2019|archive-url=https://web.archive.org/web/20190703215955/https://books.google.com/books?id=eKC1B3BhlxUC&pg=PA40|url-status=live}}</ref> ಮೊದಲ ಬಾರಿಗೆ ಹೆರಿಗೆಯಾಗುವ ಮಹಿಳೆಯರಲ್ಲಿ, ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನಗಳನ್ನು ನಿಜವಾದ ಸಂಕೋಚನಗಳು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ,<ref name="Pillitteri">{{cite book|vauthors=Pillitteri A|title=Maternal and Child Health Nursing: Care of the Childbearing and Childrearing Family|publisher=[[Lippincott Williams & Wilkins]]|isbn=978-1-4698-3322-4|year=2013|page=298|url=https://boaoks.google.com/books?id=26idAgAAQBAJ&pg=PA298|access-date=January 3, 2018|archive-date=July 3, 2019|archive-url=https://web.archive.org/web/20190703211312/https://books.google.com/books?id=26idAgAAQBAJ&pg=PA298|url-status=live}}</ref> ಆದರೆ ಅವು ದೇಹವು ನಿಜವಾದ ಹೆರಿಗೆಗೆ ಸಿದ್ಧವಾಗಲು ಒಂದು ಮಾರ್ಗವಾಗಿದೆ. ಅವು ಹೆರಿಗೆಯ ಆರಂಭವನ್ನು ಸೂಚಿಸುವುದಿಲ್ಲ,<ref name=Raines2021>{{Cite book|last1=Raines|first1=Deborah|last2=Cooper|first2=Danielle B.|url=https://www.ncbi.nlm.nih.gov/books/NBK470546/|title=Braxton Hicks Contractions|publisher=StatPearls Publishing|year=2021|pmid=29262073|language=en}}</ref> ಆದರೆ ಅವು ಸಾಮಾನ್ಯವಾಗಿ ಹೆರಿಗೆಗೆ ಕಾರಣವಾಗುವ ದಿನಗಳಲ್ಲಿ ಬಹಳ ಬಲವಾಗಿರುತ್ತವೆ.<ref name="Pillitteri"/><ref name=Raines2021/> ದೇಹವು ಹೆರಿಗೆಗೆ ಸಿದ್ಧವಾಗುತ್ತಿದ್ದಂತೆ, ಗರ್ಭಕಂಠವು ಮೃದುವಾಗುವುದು, ತೆಳುವಾಗುವುದು, ಮುಂಭಾಗಕ್ಕೆ ಮುಖ ಮಾಡಲು ಮುಂದಕ್ಕೆ ಚಲಿಸುವುದು ಮತ್ತು ತೆರೆಯಲು ಪ್ರಾರಂಭಿಸುತ್ತದೆ. ಇದು ಭ್ರೂಣವು ಸೊಂಟದಲ್ಲಿ ನೆಲೆಗೊಳ್ಳಲು ಅನುವು ಮಾಡಿಕೊಡುತ್ತದೆ, ಇದನ್ನು ಹಗುರಗೊಳಿಸುವಿಕೆ ಎಂದು ಕರೆಯಲಾಗುತ್ತದೆ.<ref name=Forbes2020>{{Cite book|last1=Forbes|first1=Helen|last2=Watt|first2=Elizabethl|url=https://www.elsevier.com/books/jarviss-health-assessment-and-physical-examination/forbes/978-0-7295-4337-8|title=Jarvis's Health Assessment and Physical Examination|publisher=[[Elsevier Health Sciences]]|year=2020|isbn=978-0-729-58793-8|edition=3|page=834|language=en}}</ref> ಭ್ರೂಣವು ಸೊಂಟದಲ್ಲಿ ನೆಲೆಗೊಂಡಾಗ, ಸಿಯಾಟಿಕ್ ನರಗಳಿಂದ ನೋವು, ಯೋನಿ ಸ್ರಾವ ಹೆಚ್ಚಾಗುವುದು ಮತ್ತು ಮೂತ್ರ ವಿಸರ್ಜನೆಯ ಆವರ್ತನ ಹೆಚ್ಚಾಗುವುದು ಸಂಭವಿಸಬಹುದು.<ref name=Forbes2020/> ಹೆರಿಗೆಯಾದ ಮಹಿಳೆಯರಿಗೆ ಹೆರಿಗೆ ಪ್ರಾರಂಭವಾದ ನಂತರ ಹೊಳಪು ಹೆಚ್ಚಾಗುವ ಸಾಧ್ಯತೆ ಹೆಚ್ಚು, ಆದರೆ ಮೊದಲ ಬಾರಿಗೆ ಹೆರಿಗೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ಹೆರಿಗೆಗೆ ಹತ್ತು ರಿಂದ ಹದಿನಾಲ್ಕು ದಿನಗಳ ಮೊದಲು ಇದು ಸಂಭವಿಸಬಹುದು.<ref name="Orshan">{{cite book|vauthors=Orshan SA |title=Maternity, Newborn, and Women's Health Nursing: Comprehensive Care Across the Lifespan|publisher=[[Lippincott Williams & Wilkins]]|isbn=978-0-7817-4254-2|year=2008|pages=[https://archive.org/details/maternitynewborn0000orsh/page/585 585]–586 |url=https://archive.org/details/maternitynewborn0000orsh|url-access=registration }}</ref> ಸಂಕೋಚನಗಳು ಪ್ರಾರಂಭವಾದಾಗ ಭ್ರೂಣವು ಗರ್ಭಕಂಠದ ಬೆಂಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಗರ್ಭಕಂಠದ ಹಿಗ್ಗುವಿಕೆ ಭ್ರೂಣದ ತಲೆಯನ್ನು ಸರಿಹೊಂದಿಸಲು 10 ಸೆಂ.ಮೀ. ತಲುಪಿದಾಗ, ತಲೆಯು ಗರ್ಭಾಶಯದಿಂದ ಯೋನಿಗೆ ಚಲಿಸುತ್ತದೆ.<ref name=Linnard-Palmer2017/><ref name=Hutchison2022>{{Cite book|last1=Hutchison|first1=Julia|last2=Mahdy|first2=Heba|last3=Hutchison|first3=Justin|url=https://www.ncbi.nlm.nih.gov/books/NBK544290/|title=Stages of Labor |chapter=Normal Labor: Physiology, Evaluation, and Management |publisher=StatPearls Publishing|year=2022|pmid=31335010|language=en}}</ref> ಯೋನಿಯ ಸ್ಥಿತಿಸ್ಥಾಪಕತ್ವವು ಮಗುವನ್ನು ಹೆರಿಗೆ ಮಾಡಲು ಅದರ ಸಾಮಾನ್ಯ ವ್ಯಾಸಕ್ಕಿಂತ ಹಲವು ಪಟ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.<ref>{{Cite journal|last1=Clark–Patterson|first1=Gabrielle|last2=Domingo|first2=Mari|last3=Miller|first3=Kristin|date= June 2022|title=Biomechanics of pregnancy and vaginal delivery|journal=Current Opinion in Biomedical Engineering|volume=22|page=100386 |doi=10.1016/j.cobme.2022.100386|s2cid=247811789 |issn=2468-4511|doi-access=free}}</ref> ಯೋನಿಯ ಮೂಲಕ ಆಗುವ ಹೆರಿಗೆ ಸಹಜವೂ ನೈಸರ್ಗಿಕವೂ ಆಗಿದೆ. ಆದರೆ ಅಪಾಯಗಳ ಸೂಚನೆಗಳಿದ್ದರೆ ವೈದ್ಯರು ಸಿಸೇರಿಯನ್ (ಸಿ-ಸೆಕ್ಷನ್) ಸರ್ಜರಿ ಮಾಡುತ್ತಾರೆ.<ref name=NIH>{{cite web|title=Pregnancy Labor and Birth|url=https://www.womenshealth.gov/pregnancy/childbirth-and-beyond/labor-and-birth|publisher=Office on Women's Health, U.S. Department of Health and Human Services|access-date=July 15, 2017|date=February 1, 2017|url-status=live|archive-url=https://web.archive.org/web/20170728021055/https://www.womenshealth.gov/pregnancy/childbirth-and-beyond/labor-and-birth|archive-date=July 28, 2017}}</ref> ಯೋನಿ ಲೋಳೆಪೊರೆಯು ದ್ರವದ ಅಸಹಜ ಶೇಖರಣೆಯನ್ನು ಹೊಂದಿರುತ್ತದೆ (ಎಡಿಮಾಟಸ್) ಮತ್ತು ಜನನದ ನಂತರ ಸ್ವಲ್ಪ ಕಡಿಮೆ ರುಗೆಯೊಂದಿಗೆ ತೆಳುವಾಗಿರುತ್ತದೆ. ಅಂಡಾಶಯಗಳು ಸಾಮಾನ್ಯ ಕಾರ್ಯವನ್ನು ಮರಳಿ ಪಡೆದ ನಂತರ ಮತ್ತು ಈಸ್ಟ್ರೊಜೆನ್ ಹರಿವು ಪುನಃಸ್ಥಾಪಿಸಲ್ಪಟ್ಟ ನಂತರ ಸುಮಾರು ಮೂರು ವಾರಗಳಲ್ಲಿ ಲೋಳೆಪೊರೆ ದಪ್ಪವಾಗುತ್ತದೆ ಮತ್ತು ರುಗೆ ಮರಳುತ್ತದೆ. ಯೋನಿ ತೆರೆಯುವಿಕೆಯು ತೆರೆದುಕೊಳ್ಳುತ್ತದೆ ಮತ್ತು ಸಡಿಲಗೊಳ್ಳುತ್ತದೆ, ಅದು ಹೆರಿಗೆಯ ನಂತರ ಆರರಿಂದ ಎಂಟು ವಾರಗಳವರೆಗೆ ಗರ್ಭಧಾರಣೆಯ ಪೂರ್ವ ಸ್ಥಿತಿಗೆ ಮರಳುತ್ತದೆ, ಇದನ್ನು ಪ್ರಸವಾನಂತರದ ಅವಧಿ ಎಂದು ಕರೆಯಲಾಗುತ್ತದೆ; ಆದಾಗ್ಯೂ, ಯೋನಿಯು ಮೊದಲಿಗಿಂತ ದೊಡ್ಡದಾಗಿ ಮುಂದುವರಿಯುತ್ತದೆ.<ref name="Ricci">{{cite book |vauthors=Ricci SS, Kyle T |title=Maternity and Pediatric Nursing|publisher=[[Lippincott Williams & Wilkins]]|isbn=978-0-7817-8055-1|year=2009|pages=[https://archive.org/details/maternitypediatr0000ricc/page/431 431]–432 |url=https://archive.org/details/maternitypediatr0000ricc|url-access=registration }}</ref> ಹೆರಿಗೆಯ ನಂತರ, ಲೋಚಿಯಾ ಎಂದು ಕರೆಯಲ್ಪಡುವ ಯೋನಿ ಡಿಸ್ಚಾರ್ಜ್‌ನ ಒಂದು ಹಂತವಿದೆ, ಇದು ನಷ್ಟದ ಪ್ರಮಾಣ ಮತ್ತು ಅದರ ಅವಧಿಯಲ್ಲಿ ಗಮನಾರ್ಹವಾಗಿ ಬದಲಾಗಬಹುದು ಆದರೆ ಆರು ವಾರಗಳವರೆಗೆ ಮುಂದುವರಿಯಬಹುದು.<ref name="Fletcher">{{cite journal|vauthors=Fletcher, S, Grotegut, CA, James, AH |title=Lochia patterns among normal women: a systematic review.|journal=Journal of Women's Health |date=December 2012 |volume=21 |issue=12 |pages=1290–4 |doi=10.1089/jwh.2012.3668 |pmid=23101487}}</ref> ==ಯೋನಿಯ ಆರೋಗ್ಯ== ===ಸೋಂಕುಗಳು ಮತ್ತು ರೋಗಗಳು=== ಯೋನಿ ಸೋಂಕುಗಳು ಅಥವಾ ರೋಗಗಳಲ್ಲಿ ಯೀಸ್ಟ್ ಸೋಂಕು, ಯೋನಿ ನಾಳದ ಉರಿಯೂತ, ಲೈಂಗಿಕವಾಗಿ ಹರಡುವ ಸೋಂಕುಗಳು (STIs) ಮತ್ತು ಕ್ಯಾನ್ಸರ್ ಸೇರಿವೆ. ಯೋನಿ ಸಸ್ಯವರ್ಗದಲ್ಲಿರುವ ಲ್ಯಾಕ್ಟೋಬಾಸಿಲಸ್ ಗ್ಯಾಸೆರಿ ಮತ್ತು ಇತರ ಲ್ಯಾಕ್ಟೋಬಾಸಿಲಸ್ ಪ್ರಭೇದಗಳು ಬ್ಯಾಕ್ಟೀರಿಯೊಸಿನ್‌ಗಳು ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಸ್ರವಿಸುವ ಮೂಲಕ ಸೋಂಕುಗಳಿಂದ ಸ್ವಲ್ಪ ರಕ್ಷಣೆ ನೀಡುತ್ತವೆ.<ref>{{Cite journal|vauthors = Nardis C, Mosca L, Mastromarino P|date=September 2013|title=Vaginal microbiota and viral sexually transmitted diseases|journal=Annali di Igiene: Medicina Preventiva e di Comunità|language = en | volume=25|issue=5|pages=443–456|issn=1120-9135|pmid=24048183|doi=10.7416/ai.2013.1946}}</ref> ಮಗುವನ್ನು ಹೆರುವ ವಯಸ್ಸಿನ ಆರೋಗ್ಯವಂತ ಮಹಿಳೆಯ ಯೋನಿ ಆಮ್ಲೀಯವಾಗಿರುತ್ತದೆ ಮತ್ತು ಅದರ pH ಸಾಮಾನ್ಯವಾಗಿ 3.8 ಮತ್ತು 4.5 ರ ನಡುವೆ ಇರುತ್ತದೆ..<ref name="King"/> ಕಡಿಮೆ pH ರೋಗಕಾರಕ ಸೂಕ್ಷ್ಮಜೀವಿಗಳ ಅನೇಕ ತಳಿಗಳ ಬೆಳವಣಿಗೆಯನ್ನು ನಿಷೇಧಿಸುತ್ತದೆ..<ref name="King"/> ಯೋನಿಯ ಆಮ್ಲೀಯ ಸಮತೋಲನವು ವೀರ್ಯ,<ref>{{Cite journal |last1=Baldewijns |first1=Silke |last2=Sillen |first2=Mart |last3=Palmans |first3=Ilse |last4=Vandecruys |first4=Paul |last5=Van Dijck |first5=Patrick |last6=Demuyser |first6=Liesbeth |date=2021-07-02 |title=The Role of Fatty Acid Metabolites in Vaginal Health and Disease: Application to Candidiasis |journal=Frontiers in Microbiology |volume=12 |doi=10.3389/fmicb.2021.705779 |doi-access=free |issn=1664-302X |pmc=8282898 |pmid=34276639}}</ref><ref>{{Cite journal |last1=Jewanraj |first1=Janine |last2=Ngcapu |first2=Sinaye |last3=Liebenberg |first3=Lenine J. P. |date=Nov 2021 |title=Semen: A modulator of female genital tract inflammation and a vector for HIV-1 transmission |journal=American Journal of Reproductive Immunology |language=en |volume=86 |issue=5 |pages=e13478 |doi=10.1111/aji.13478 |issn=1046-7408 |pmc=9286343 |pmid=34077596}}</ref> ಗರ್ಭಧಾರಣೆ, ಮುಟ್ಟು, ಮಧುಮೇಹ ಅಥವಾ ಇತರ ಅನಾರೋಗ್ಯ, ಜನನ ನಿಯಂತ್ರಣ ಮಾತ್ರೆಗಳು, ಕೆಲವು ಏಂಟಿಬಯೋಟಿಕ್‍ಗಳು, ಕಳಪೆ ಆಹಾರ ಮತ್ತು ಒತ್ತಡದಿಂದ ಕೂಡ ಪ್ರಭಾವಿತವಾಗಿರುತ್ತದೆ.<ref name="Leifer">{{cite book|vauthors=Leifer G|title=Introduction to Maternity and Pediatric Nursing - E-Book|publisher=[[Elsevier Health Sciences]]|isbn=978-0-323-29358-7|year=2014|page=276|url=https://books.google.com/books?id=T5I3BQAAQBAJ&pg=PA276|access-date=December 20, 2017|archive-date=July 3, 2019|archive-url=https://web.archive.org/web/20190703211423/https://books.google.com/books?id=T5I3BQAAQBAJ&pg=PA276|url-status=live}}</ref> ಯೋನಿಯ ಆಮ್ಲೀಯ ಸಮತೋಲನವನ್ನು ತಪ್ಪಿಸುವ ಈ ಬಗೆಯ ಯಾವುದೇ ಬದಲಾವಣೆಗಳು ಯೀಸ್ಟ್ ಸೋಂಕಿಗೆ ಕಾರಣವಾಗಬಹುದು.<ref name="AAOS">{{cite book |url=https://books.google.com/books?id=6yMMs8OCqU4C&pg=PA766 |title=AEMT: Advanced Emergency Care and Transportation of the Sick and Injured |vauthors=[[AAOS]] |publisher=[[Jones & Bartlett Publishers]] |year=2011 |isbn=978-1-4496-8428-0 |page=766 |access-date=December 20, 2017 |archive-url=https://web.archive.org/web/20190703215958/https://books.google.com/books?id=6yMMs8OCqU4C&pg=PA766 |archive-date=July 3, 2019 |url-status=live}}</ref> ಯೋನಿ ದ್ರವದ pH (4.5 ಕ್ಕಿಂತ ಹೆಚ್ಚು) ಹೆಚ್ಚಾಗಲು ಕಾರಣ ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಥವಾ ಪರಾವಲಂಬಿ ಸೋಂಕಿನ ಟ್ರೈಕೊಮೋನಿಯಾಸಿಸ್‌ನಂತಹ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆಯಾಗಬಹುದು, ಇವೆರಡೂ ಯೋನಿ ನಾಳದ ಉರಿಯೂತವನ್ನು ಲಕ್ಷಣವಾಗಿ ಹೊಂದಿರುತ್ತವೆ.<ref name="King"/><ref name="Alldredge">{{cite book|vauthors=Alldredge BK, Corelli RL, Ernst ME|title=Koda-Kimble and Young's Applied Therapeutics: The Clinical Use of Drugs|publisher=[[Lippincott Williams & Wilkins]]|isbn=978-1-60913-713-7|year=2012|pages=1636–1641|url=https://books.google.com/books?id=qcVpuHngXK0C&pg=PA1636|access-date=October 27, 2015|archive-date=April 24, 2016|archive-url=https://web.archive.org/web/20160424182703/https://books.google.com/books?id=qcVpuHngXK0C&pg=PA1636|url-status=live}}</ref> ಬ್ಯಾಕ್ಟೀರಿಯಾದ ಯೋನಿನೋಸಿಸ್‌ನ ವಿಶಿಷ್ಟವಾದ ಹಲವಾರು ವಿಭಿನ್ನ ಬ್ಯಾಕ್ಟೀರಿಯಾಗಳಿಂದ ತುಂಬಿರುವ ವಜೈನಲ್ ಫ಼್ಲೋರಾ ಗರ್ಭಧಾರಣೆಯ ಪ್ರತಿಕೂಲ ಫಲಿತಾಂಶಗಳ ಅಪಾಯವನ್ನು ಹೆಚ್ಚಿಸುತ್ತದೆ.<ref>{{Cite journal|vauthors=Lamont RF, Sobel JD, Akins RA, Hassan SS, Chaiworapongsa T, Kusanovic JP, Romero R |date=April 2011 |title=The vaginal microbiome: new information about genital tract flora using molecular based techniques |journal=BJOG: An International Journal of Obstetrics & Gynaecology|language=en|volume=118|issue=5|pages=533–549|doi=10.1111/j.1471-0528.2010.02840.x |pmc=3055920 |pmid=21251190 |issn=1471-0528}}</ref> ಶ್ರೋಣಿಪರೀಕ್ಷೆಯ ಸಮಯದಲ್ಲಿ, ಲೈಂಗಿಕವಾಗಿ ಹರಡುವ ಸೋಂಕುಗಳು ಅಥವಾ ಇತರ ಸೋಂಕುಗಳನ್ನು ಪರೀಕ್ಷಿಸಲು ಯೋನಿ ದ್ರವಗಳ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ.<ref name="Damico"/><ref>{{Cite web|url=https://www.cancer.gov/publications/dictionaries/cancer-terms|title=NCI Dictionary of Cancer Terms|website=National Cancer Institute|access-date=January 4, 2018|date=February 2, 2011|archive-date=September 14, 2018|archive-url=https://web.archive.org/web/20180914111122/https://www.cancer.gov/publications/dictionaries/cancer-terms|url-status=live}}{{PD-notice}}</ref> ಯೋನಿ ಸ್ವಯಂ-ಶುದ್ಧೀಕರಣಗೊಳ್ಳುವುದರಿಂದ, ಅದಕ್ಕೆ ಸಾಮಾನ್ಯವಾಗಿ ವಿಶೇಷ ನೈರ್ಮಲ್ಯದ ಅಗತ್ಯವಿರುವುದಿಲ್ಲ.<ref name="Grimes">{{cite book|vauthors=Grimes JA, Smith LA, Fagerberg K|title=Sexually Transmitted Disease: An Encyclopedia of Diseases, Prevention, Treatment, and Issues: An Encyclopedia of Diseases, Prevention, Treatment, and Issues|publisher=[[ABC-CLIO]]|isbn=978-1-4408-0135-8|year=2013|pages=144, 590–592|url=https://books.google.com/books?id=wagNAgAAQBAJ&pg=PA144|access-date=December 11, 2017|archive-date=July 4, 2019|archive-url=https://web.archive.org/web/20190704043222/https://books.google.com/books?id=wagNAgAAQBAJ&pg=PA144|url-status=live}}</ref> ಯೋನಿದ್ವಾರ ಮತ್ತು ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಡೌಚಿಂಗ್ ಉಪಕ್ರಮವನ್ನು ವೈದ್ಯರು ಸಾಮಾನ್ಯವಾಗಿ ಒಪ್ಪುವುದಿಲ್ಲ.<ref name="Grimes"/><ref>{{cite journal |author2-link=Sten H. Vermund| vauthors = Martino JL, Vermund SH | title = Vaginal douching: evidence for risks or benefits to women's health | journal = Epidemiologic Reviews | volume = 24 | issue = 2 | pages = 109–24 | date = 2002 | pmid = 12762087 | pmc = 2567125 | doi = 10.1093/epirev/mxf004 }}</ref> ವಜೈನಲ್ ಫ಼್ಲೋರಾ ರೋಗದ ವಿರುದ್ಧ ರಕ್ಷಣೆ ನೀಡುವುದರಿಂದ, ಈ ಸಮತೋಲನದ ಅಡಚಣೆಯು ಸೋಂಕು ಮತ್ತು ಅಸಹಜ ಸ್ರಾವಕ್ಕೆ ಕಾರಣವಾಗಬಹುದು.<ref name="Grimes"/> ಯೋನಿ ಸ್ರಾವವು ಬಣ್ಣ ಮತ್ತು ವಾಸನೆಯಿಂದ ಯೋನಿ ಸೋಂಕನ್ನು ಸೂಚಿಸಬಹುದು, ಅಥವಾ ಕಿರಿಕಿರಿ ಅಥವಾ ಸುಡುವಿಕೆಯಂತಹ ಸ್ರಾವದ ಲಕ್ಷಣಗಳಿಂದ ಕೂಡಿರಬಹುದು.<ref name="McGrath">{{cite book|vauthors=McGrath J, Foley A|title=Emergency Nursing Certification (CEN): Self-Assessment and Exam Review|publisher=[[McGraw Hill Professional]]|isbn=978-1-259-58715-3|year=2016|page=138}}</ref><ref name="Wright">{{cite book|vauthors=Wright, WF|title=Essentials of Clinical Infectious Diseases|publisher=[[Demos Medical Publishing]]|isbn=978-1-61705-153-1|year=2013|page=269|url=https://books.google.com/books?id=gGlXEntvU34C&pg=PA269|access-date=January 3, 2018|archive-date=July 3, 2019|archive-url=https://web.archive.org/web/20190703211233/https://books.google.com/books?id=gGlXEntvU34C&pg=PA269|url-status=live}}</ref> ಅಸಹಜ ಯೋನಿ ಸ್ರಾವವು STI ಗಳು, ಮಧುಮೇಹ, ಡೌಚಿಂಗ್‌ಗಳು, ಸುಗಂಧಭರಿತ ಸೋಪುಗಳು, ಬಬಲ್ ಸ್ನಾನಗಳು, ಜನನ ನಿಯಂತ್ರಣ ಮಾತ್ರೆಗಳು, ಯೀಸ್ಟ್ ಸೋಂಕು (ಸಾಮಾನ್ಯವಾಗಿ ಪ್ರತಿಜೀವಕ ಬಳಕೆಯ ಪರಿಣಾಮವಾಗಿ) ಅಥವಾ ಯೋನಿ ನಾಳದ ಉರಿಯೂತದಿಂದ ಉಂಟಾಗಬಹುದು.<ref name="McGrath"/> ವಜಿನೈಟಿಸ್ ಎಂದರೆ ಯೋನಿಯ ಉರಿಯೂತವಾಗಿದ್ದು ಸೋಂಕು, ಹಾರ್ಮೋನುಗಳ ಸಮಸ್ಯೆಗಳು ಅಥವಾ ಉದ್ರೇಕಕಾರಿಗಳಿಂದ ಇದು ಉಂಟಾಗುತ್ತದೆ ಎನ್ನಲಾಗಿದೆ,<ref name="Ferri">{{cite book|vauthors=Ferri FF|title=Ferri's Clinical Advisor 2013|publisher=[[Elsevier Health Sciences]]|isbn=978-0-323-08373-7|year=2012|pages=1134–1140|url=https://books.google.com/books?id=OR3VERnvzzEC&pg=PA1134|access-date=October 27, 2015|archive-date=March 26, 2015|archive-url=https://web.archive.org/web/20150326122056/http://books.google.com/books?id=OR3VERnvzzEC&pg=PA1134|url-status=live}}</ref><ref name="Sommers">{{cite book|vauthors=Sommers MS, Fannin E|title=Diseases and Disorders: A Nursing Therapeutics Manual|publisher=[[F.A. Davis]]|isbn=978-0-8036-4487-8|year=2014|page=115|url=https://books.google.com/books?id=pIEsBQAAQBAJ&pg=PA1115|access-date=March 10, 2018|archive-date=July 4, 2019|archive-url=https://web.archive.org/web/20190704044834/https://books.google.com/books?id=pIEsBQAAQBAJ&pg=PA1115|url-status=live}}</ref> ವಜಿನಿಸ್ಮಸ್ ಎಂಬುದು ಯೋನಿಯೊಳಗೆ ಶಿಶ್ನ ಪ್ರವೇಶಿಸುವ ಸಮಯದಲ್ಲಿ ಉಂಟಾಗುವ ಯೋನಿ ಸ್ನಾಯುಗಳ ಅನೈಚ್ಛಿಕ ಬಿಗಿತ. ಇದು ನಿಯಮಾಧೀನ ಪ್ರತಿವರ್ತನ ಅಥವಾ ಕಾಯಿಲೆಯಿಂದ ಉಂಟಾಗುತ್ತದೆ.<ref name="Ferri"/> ಯೀಸ್ಟ್ ಸೋಂಕಿನಿಂದ ಉಂಟಾಗುವ ಯೋನಿ ಸ್ರಾವವು ಸಾಮಾನ್ಯವಾಗಿ ದಪ್ಪ, ಕೆನೆ ಬಣ್ಣ ಮತ್ತು ವಾಸನೆಯಿಲ್ಲದಂತಿರುತ್ತದೆ, ಆದರೆ ಬ್ಯಾಕ್ಟೀರಿಯಾದ ಯೋನಿನೋಸಿಸ್‌ನಿಂದ ಉಂಟಾಗುವ ಸ್ರಾವವು ಬೂದು-ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಟ್ರೈಕೊಮೋನಿಯಾಸಿಸ್‌ನಿಂದ ಉಂಟಾಗುವ ಸ್ರಾವವು ಸಾಮಾನ್ಯವಾಗಿ ಬೂದು ಬಣ್ಣದ್ದಾಗಿದ್ದು, ಸ್ಥಿರತೆಯಲ್ಲಿ ತೆಳುವಾಗಿರುತ್ತದೆ ಮತ್ತು ಮೀನಿನ ವಾಸನೆಯನ್ನು ಹೊಂದಿರುತ್ತದೆ. ಟ್ರೈಕೊಮೋನಿಯಾಸಿಸ್ ಪ್ರಕರಣಗಳಲ್ಲಿ 25% ರಷ್ಟು ಸ್ರಾವವು ಹಳದಿ-ಹಸಿರು ಬಣ್ಣದಿಂದ ಕೂಡಿರುತ್ತದೆ.<ref name="Wright"/> ಯೋನಿ ದುಗ್ಧರಸ ಗ್ರಂಥಿಗಳು ಹೆಚ್ಚಾಗಿ ಯೋನಿಯಲ್ಲಿ ಹುಟ್ಟುವ ಕ್ಯಾನ್ಸರ್ ಕೋಶಗಳನ್ನು ಬಲೆಗೆ ಬೀಳಿಸುತ್ತವೆ. ಈ ನೋಡ್‌ಗಳನ್ನು ರೋಗದ ಉಪಸ್ಥಿತಿಗಾಗಿ ನಿರ್ಣಯಿಸಬಹುದು. ಯೋನಿ ದುಗ್ಧರಸ ಗ್ರಂಥಿಗಳನ್ನು ಆಯ್ದ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು (ಸಂಪೂರ್ಣ ಮತ್ತು ಹೆಚ್ಚು ಆಕ್ರಮಣಕಾರಿ ತೆಗೆದುಹಾಕುವ ಬದಲು) ಹೆಚ್ಚು ಆಮೂಲಾಗ್ರ ಶಸ್ತ್ರಚಿಕಿತ್ಸೆಗಳೊಂದಿಗೆ ಬರುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಯ್ದ ನೋಡ್‌ಗಳು ಸೆಂಟಿನೆಲ್ ದುಗ್ಧರಸ ಗ್ರಂಥಿಗಳಾಗಿ ಕಾರ್ಯನಿರ್ವಹಿಸುತ್ತವೆ.<ref name="Sabater"/> ಶಸ್ತ್ರಚಿಕಿತ್ಸೆಯ ಬದಲಿಗೆ, ಕಾಳಜಿಯ ದುಗ್ಧರಸ ಗ್ರಂಥಿಗಳನ್ನು ಕೆಲವೊಮ್ಮೆ ರೋಗಿಯ ಶ್ರೋಣಿಯ, ಇಂಜಿನಲ್ ದುಗ್ಧರಸ ಗ್ರಂಥಿಗಳು ಅಥವಾ ಎರಡಕ್ಕೂ ನೀಡಲಾಗುವ ವಿಕಿರಣ ಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. <ref name = NIHI>{{cite web |url=https://www.cancer.gov/types/vaginal/hp/vaginal-treatment-pdq#section/_45 |publisher=National Institutes of Health |website=National Cancer Institute |date=February 9, 2017 |title=Stage I Vaginal Cancer |access-date=December 14, 2017 |archive-date=April 9, 2019 |archive-url=https://web.archive.org/web/20190409134644/https://www.cancer.gov/types/vaginal/hp/vaginal-treatment-pdq#section/_45 |url-status=live }}{{PD-notice}}</ref> ಯೋನಿ ಕ್ಯಾನ್ಸರ್ ಮತ್ತು ಯೋನಿದ್ವಾರದ ಕ್ಯಾನ್ಸರ್ ಬಹಳ ಅಪರೂಪ, ಮತ್ತು ಮುಖ್ಯವಾಗಿ ವಯಸ್ಸಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. <ref name="Salhan">{{cite book|vauthors=Salhan S|title=Textbook of Gynecology|publisher=JP Medical Ltd|isbn=978-93-5025-369-4|year=2011|page=270|url=https://books.google.com/books?id=4g5Wgc3Bh18C&pg=PA270|access-date=October 27, 2015|archive-date=May 6, 2016|archive-url=https://web.archive.org/web/20160506180140/https://books.google.com/books?id=4g5Wgc3Bh18C&pg=PA270|url-status=live}}</ref><ref name="Paludi">{{cite book|vauthors=Paludi MA|title=The Praeger Handbook on Women's Cancers: Personal and Psychosocial Insights|publisher=[[ABC-CLIO]]|isbn=978-1-4408-2814-0|year=2014|page=111|url=https://books.google.com/books?id=HQpvBAAAQBAJ&pg=PA111|access-date=October 27, 2015|archive-date=May 6, 2016|archive-url=https://web.archive.org/web/20160506162920/https://books.google.com/books?id=HQpvBAAAQBAJ&pg=PA111|url-status=live}}</ref> ಗರ್ಭಕಂಠದ ಕ್ಯಾನ್ಸರ್ (ಇದು ತುಲನಾತ್ಮಕವಾಗಿ ಸಾಮಾನ್ಯವಾಗಿದೆ) ಯೋನಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ, <ref name="cancer.org2">{{cite web|title=What Are the Risk Factors for Vaginal Cancer?|publisher=[[American Cancer Society]]|date=October 19, 2017|access-date=January 5, 2018|url=https://www.cancer.org/cancer/vaginal-cancer/causes-risks-prevention/risk-factors.html|archive-date=January 6, 2018|archive-url=https://web.archive.org/web/20180106120444/https://www.cancer.org/cancer/vaginal-cancer/causes-risks-prevention/risk-factors.html|url-status=live}}</ref> ಅದಕ್ಕಾಗಿಯೇ ಯೋನಿ ಕ್ಯಾನ್ಸರ್ ಗರ್ಭಕಂಠದ ಕ್ಯಾನ್ಸರ್‌ನಂತೆಯೇ ಅಥವಾ ನಂತರ ಸಂಭವಿಸುವ ಗಮನಾರ್ಹ ಅವಕಾಶವಿದೆ. ಅವುಗಳ ಕಾರಣಗಳು ಒಂದೇ ಆಗಿರಬಹುದು.<ref name="cancer.org2"/><ref name="Salhan"/><ref name="Chi">{{cite book|vauthors=Chi D, Berchuck A, Dizon DS, Yashar CM|title=Principles and Practice of Gynecologic Oncology|publisher=[[Lippincott Williams & Wilkins]]|isbn=978-1-4963-5510-2|year=2017|page=87|url=https://books.google.com/books?id=4RYIDgAAQBAJ&pg=PT87|access-date=December 14, 2017|archive-date=July 3, 2019|archive-url=https://web.archive.org/web/20190703211236/https://books.google.com/books?id=4RYIDgAAQBAJ&pg=PT87|url-status=live}}</ref> ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ಮತ್ತು HPV ಲಸಿಕೆಗಳಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯಬಹುದು, ಆದರೆ HPV ಲಸಿಕೆಗಳು HPV ಪ್ರಕಾರಗಳು 16 ಮತ್ತು 18 ಅನ್ನು ಮಾತ್ರ ಒಳಗೊಂಡಿರುತ್ತವೆ, ಇದು 70% ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗಿದೆ.<ref name="Berek">{{cite book |vauthors=Berek JS, Hacker NF |title=Berek and Hacker's Gynecologic Oncology|publisher=[[Lippincott Williams & Wilkins]]|isbn=978-0-7817-9512-8|year=2010|page=225 |url=https://books.google.com/books?id=bA3ODcFV-5oC&pg=PA225}}</ref><ref name="Bibbo">{{cite book|vauthors=Bibbo M, Wilbur D|title=Comprehensive Cytopathology E-Book|publisher=[[Elsevier Health Sciences]]|isbn=978-0-323-26576-8|year=2014|page=49|url=https://books.google.com/books?id=2FPOAwAAQBAJ&pg=PA49|access-date=December 14, 2017|archive-date=July 3, 2019|archive-url=https://web.archive.org/web/20190703211319/https://books.google.com/books?id=2FPOAwAAQBAJ&pg=PA49|url-status=live}}</ref> ಗರ್ಭಕಂಠದ ಮತ್ತು ಯೋನಿ ಕ್ಯಾನ್ಸರ್‌ನ ಕೆಲವು ಲಕ್ಷಣಗಳು ಡಿಸ್ಪರೆಯುನಿಯಾ, ಮತ್ತು ಅಸಹಜ ಯೋನಿ ರಕ್ತಸ್ರಾವ ಅಥವಾ ಯೋನಿ ಡಿಸ್ಚಾರ್ಜ್, ವಿಶೇಷವಾಗಿ ಲೈಂಗಿಕ ಸಂಭೋಗ ಅಥವಾ ಋತುಬಂಧದ ನಂತರ.<ref name="Daniels">{{cite book|vauthors=Daniels R, Nicoll LH|title=Contemporary Medical-Surgical Nursing|publisher=[[Cengage Learning]]|isbn=978-1-133-41875-7|year=2011|page=1776|url=https://books.google.com/books?id=wUAJAAAAQBAJ&pg=PA1776|access-date=December 14, 2017|archive-date=July 3, 2019|archive-url=https://web.archive.org/web/20190703220036/https://books.google.com/books?id=wUAJAAAAQBAJ&pg=PA1776|url-status=live}}</ref><ref name="Washington">{{cite book|vauthors=Washington CM, Leaver DT|title=Principles and Practice of Radiation Therapy|publisher=[[Elsevier Health Sciences]]|isbn=978-0-323-28781-4|year=2015|page=749|url=https://books.google.com/books?id=zzMwBwAAQBAJ&pg=PA749|access-date=December 14, 2017|archive-date=July 4, 2019|archive-url=https://web.archive.org/web/20190704044836/https://books.google.com/books?id=zzMwBwAAQBAJ&pg=PA749|url-status=live}}</ref> ಆದಾಗ್ಯೂ, ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಲಕ್ಷಣರಹಿತವಾಗಿರುತ್ತವೆ (ಯಾವುದೇ ಲಕ್ಷಣಗಳಿಲ್ಲದೆ). <ref name="Daniels"/> ಯೋನಿ ಇಂಟ್ರಾಕಾವಿಟಿ ಬ್ರಾಕಿಥೆರಪಿ (VBT) ಅನ್ನು ಎಂಡೊಮೆಟ್ರಿಯಲ್, ಯೋನಿ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಕ್ಯಾನ್ಸರ್ ಇರುವ ಸ್ಥಳಕ್ಕೆ ಸಾಧ್ಯವಾದಷ್ಟು ಹತ್ತಿರದಲ್ಲಿ ವಿಕಿರಣವನ್ನು ನೀಡಲು ಯೋನಿಯೊಳಗೆ ಒಂದು ಲೇಪಕವನ್ನು ಸೇರಿಸಲಾಗುತ್ತದೆ.<ref name=":1">{{Cite web|url=http://radonc.ucla.edu/gynecologic-brachytherapy-treatment|title=Cervical, Endometrial, Vaginal and Vulvar Cancers - Gynecologic Brachytherapy|website=radonc.ucla.edu|access-date=December 13, 2017|archive-date=December 14, 2017|archive-url=https://web.archive.org/web/20171214015448/http://radonc.ucla.edu/gynecologic-brachytherapy-treatment|url-status=live}}</ref><ref name="Sabater">{{Cite journal|vauthors=Sabater S, Andres I, Lopez-Honrubia V, Berenguer R, Sevillano M, Jimenez-Jimenez E, Rovirosa A, Arenas M |date=August 9, 2017 |title=Vaginal cuff brachytherapy in endometrial cancer – a technically easy treatment? |journal=Cancer Management and Research |volume=9|pages=351–362|doi=10.2147/CMAR.S119125|issn=1179-1322|pmc=5557121|pmid=28848362 |doi-access=free }}</ref> ಬಾಹ್ಯ ಕಿರಣದ ವಿಕಿರಣ ಚಿಕಿತ್ಸೆಗೆ ಹೋಲಿಸಿದರೆ VBTಯೊಂದಿಗೆ ಬದುಕುಳಿಯುವಿಕೆಯ ಪ್ರಮಾಣವು ಹೆಚ್ಚಾಗುತ್ತದೆ.<ref name=":1" /> ಕ್ಯಾನ್ಸರ್ ಬೆಳವಣಿಗೆಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಹೊರಸೂಸುವಿಕೆಯನ್ನು ಇರಿಸಲು ಯೋನಿಯನ್ನು ಬಳಸುವುದರಿಂದ, ವಿಕಿರಣ ಚಿಕಿತ್ಸೆಯ ವ್ಯವಸ್ಥಿತ ಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ಯೋನಿ ಕ್ಯಾನ್ಸರ್‌ಗೆ ಗುಣಪಡಿಸುವ ದರಗಳು ಹೆಚ್ಚಾಗಿರುತ್ತವೆ.<ref>{{Cite journal |vauthors=Harkenrider MM, Block AM, Alektiar KM, Gaffney DK, Jones E, Klopp A, Viswanathan AN, Small W |date=January–February 2017 |title=American Brachytherapy Task Group Report: Adjuvant vaginal brachytherapy for early-stage endometrial cancer: A comprehensive review|journal=Brachytherapy|language=en|volume=16|issue=1|pages=95–108|doi=10.1016/j.brachy.2016.04.005|pmid=27260082 |pmc=5612425 }}</ref> ಯೋನಿದ್ವಾರದ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ ನೀಡುವುದರಿಂದ ಯೋನಿ ಕ್ಯಾನ್ಸರಿನ ಅಪಾಯ ಹೆಚ್ಚಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟವಾದ ಸಂಶೋಧನೆಗಳು ನಡೆದಿಲ್ಲ.<ref name="cancer.org2"/> ===ಸುರಕ್ಷಿತ ಲೈಂಗಿಕತೆ=== HIV/AIDS, ಹ್ಯೂಮನ್ ಪ್ಯಾಪಿಲೋಮವೈರಸ್ (HPV), ಜನನಾಂಗದ ಹರ್ಪಿಸ್ ಮತ್ತು ಟ್ರೈಕೊಮೋನಿಯಾಸಿಸ್ ಯೋನಿಯ ಮೇಲೆ ಪರಿಣಾಮ ಬೀರುವ ಕೆಲವು STI ಗಳಾಗಿವೆ, ಮತ್ತು ಆರೋಗ್ಯ ಮೂಲಗಳು ಇವು ಮತ್ತು ಇತರ STI ಗಳ ಹರಡುವಿಕೆಯನ್ನು ತಡೆಗಟ್ಟಲು ಸುರಕ್ಷಿತ ಲೈಂಗಿಕತೆ (ಅಥವಾ ತಡೆ ವಿಧಾನ) ಅಭ್ಯಾಸಗಳನ್ನು ಶಿಫಾರಸು ಮಾಡುತ್ತವೆ.<ref name="Hales">{{Cite book|vauthors=Hales D|title=An Invitation to Health Brief 2010-2011|publisher=[[Cengage Learning]]|year=2008|pages=269–271|isbn=978-0-495-39192-0|url=https://books.google.com/books?id=oP91HVIMPRIC&pg=PA269|access-date=October 27, 2015|archive-date=December 31, 2013|archive-url=https://web.archive.org/web/20131231143640/http://books.google.com/books?id=oP91HVIMPRIC&pg=PA269|url-status=live}}</ref><ref name="Alexander">{{cite book|vauthors=Alexander W, Bader H, LaRosa JH|title=New Dimensions in Women's Health|isbn=978-1-4496-8375-7|publisher=[[Jones & Bartlett Learning|Jones & Bartlett Publishers]]|year=2011|page=211|url=https://books.google.com/books?id=GVPHhIM3IZ0C&pg=PA211|access-date=October 27, 2015|archive-date=July 15, 2014|archive-url=https://web.archive.org/web/20140715160215/http://books.google.com/books?id=GVPHhIM3IZ0C&pg=PA211|url-status=live}}</ref> ಸುರಕ್ಷಿತ ಲೈಂಗಿಕತೆಯು ಸಾಮಾನ್ಯವಾಗಿ ಕಾಂಡೋಮ್‌ಗಳ ಬಳಕೆಯನ್ನು ಒಳಗೊಂಡಿರುತ್ತದೆ, ಮತ್ತು ಕೆಲವೊಮ್ಮೆ ಸ್ತ್ರೀ ಕಾಂಡೋಮ್‌ಗಳು (ಇದು ಮಹಿಳೆಯರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ). ಎರಡೂ ವಿಧಗಳು ವೀರ್ಯವು ಯೋನಿಯ ಸಂಪರ್ಕಕ್ಕೆ ಬರುವುದನ್ನು ತಡೆಯುವ ಮೂಲಕ ಗರ್ಭಧಾರಣೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.<ref name="Knox and Schacht">{{cite book|vauthors=Knox D, Schacht C|title=Choices in Relationships: Introduction to Marriage and the Family|isbn=978-0-495-09185-1|publisher=[[Cengage Learning]]|year=2007|pages=296–297|url=https://books.google.com/books?id=Q3XD0VEYGSUC&pg=PA296|access-date=January 16, 2017|archive-date=July 3, 2019|archive-url=https://web.archive.org/web/20190703211359/https://books.google.com/books?id=Q3XD0VEYGSUC&pg=PA296|url-status=live}}</ref><ref name="Kumar and Gupta">{{cite book|vauthors=Kumar B, Gupta S|title=Sexually Transmitted Infections|isbn=978-81-312-2978-1|publisher=[[Elsevier Health Sciences]]|year=2014|pages=126–127|url=https://books.google.com/books?id=kQ9tAwAAQBAJ&pg=PA126|access-date=January 16, 2017|archive-date=July 3, 2019|archive-url=https://web.archive.org/web/20190703211232/https://books.google.com/books?id=kQ9tAwAAQBAJ&pg=PA126|url-status=live}}</ref> ಆದಾಗ್ಯೂ, ಸ್ತ್ರೀ ಕಾಂಡೋಮ್‌ಗಳು STI ಗಳನ್ನು ತಡೆಗಟ್ಟುವಲ್ಲಿ ಪುರುಷ ಕಾಂಡೋಮ್‌ಗಳಷ್ಟು ಪರಿಣಾಮಕಾರಿಯಾಗಿದೆಯೇ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳ ಕೊರತೆಯಿದೆ,<ref name="Kumar and Gupta"/> ಮತ್ತು ಅವು ಪುರುಷ ಕಾಂಡೋಮ್‌ಗಳಿಗಿಂತ ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರವು. ಇದು ಸ್ತ್ರೀ ಕಾಂಡೋಮ್ ಪುರುಷ ಕಾಂಡೋಮ್‌ಗಿಂತ ಕಡಿಮೆ ಬಿಗಿಯಾಗಿ ಹೊಂದಿಕೊಳ್ಳುವುದರಿಂದ ಅಥವಾ ಅದು ಯೋನಿಯೊಳಗೆ ಜಾರಿ ವೀರ್ಯವನ್ನು ಚೆಲ್ಲುವ ಕಾರಣದಿಂದ ಆಗಿರಬಹುದೆಂದು ತಜ್ಞರು ಊಹಿಸುತ್ತಾರೆ.<ref name="Hornstein and Schwerin">{{cite book|vauthors=Hornstein T, Schwerin JL|title=Biology of Women|isbn=978-1-4354-0033-7|publisher=[[Cengage Learning]]|year=2012|pages=126–127|url=https://books.google.com/books?id=2iD1CAAAQBAJ&pg=PA326|access-date=January 16, 2017|archive-date=July 3, 2019|archive-url=https://web.archive.org/web/20190703211314/https://books.google.com/books?id=2iD1CAAAQBAJ&pg=PA326|url-status=live}}</ref> == ಉಲ್ಲೇಖಗಳು == {{reflist|refs= <ref name="Moore_Blechner_Shrage"> {{harvnb|Moore|Clarke|1995}}; {{harvnb|Shrage|Stewart|2015|pp=[https://books.google.com/books?id=RysEBgAAQBAJ&pg=PA225 225–229]}}; {{harvnb|Blechner|2017}} </ref> <ref name="Moore_Wade_Labuski"> {{harvnb|Moore|Clarke|1995}}; {{harvnb|Wade|Kremer|Brown|2005|pp=117–138}}; {{harvnb|Labuski|2015|p=[https://books.google.com/books?id=l4F2CgAAQBAJ&pg=PA19 19]}} </ref> <ref name="Shrage_Schwartz_Wood_Blechner"> {{harvnb|Shrage|Stewart|2015|pp=[https://books.google.com/books?id=RysEBgAAQBAJ&pg=PA225 225–229]}}; {{harvnb|Schwartz|Kempner|2015|p=[https://books.google.com/books?id=p0goBgAAQBAJ&pg=PA24 24]}}; {{harvnb|Wood|2017|pp=[https://books.google.com/books?id=GFsvDwAAQBAJ&pg=PT68 68–69]}}; {{harvnb|Blechner|2017}} </ref> <ref name="Rodgers_O'Connell_Kilchevsky"> {{harvnb|Rodgers|2003|pp=[https://books.google.com/books?id=eJutAwmKCPEC&pg=PA92 92–93]}}; {{harvnb|O'Connell|Sanjeevan|Hutson|2005|pp=1189–1195}}; {{harvnb|Kilchevsky|Vardi|Lowenstein|Gruenwald|2012|pp=719–726}} </ref> <ref name="Rodgers_O'Connell_Greenberg_Weiten_Carroll"> {{harvnb|Rodgers|2003|pp=[https://books.google.com/books?id=eJutAwmKCPEC&pg=PA92 92–93]}}; {{harvnb|O'Connell|Sanjeevan|Hutson|2005|pp=1189–1195}}; {{harvnb|Greenberg|Bruess|Conklin|2010|p=[https://books.google.com/books?id=6b36v8JHznIC&pg=PA95 95]}}; {{harvnb|Weiten|Dunn|Hammer|2011|p=[https://books.google.com/books?id=CGu96TeAZo0C&pg=PT423 386]}}; {{harvnb|Carroll|2012|pp=[https://books.google.com/books?id=RY0n2CGS5EcC&pg=PT154 110–111], [https://books.google.com/books?id=RY0n2CGS5EcC&pg=PT296 252]}} </ref> <ref name=Balcombe> {{cite book |last = Balcombe |first = Jonathan Peter |author-link = Jonathan Balcombe |title = The Exultant Ark: A Pictorial Tour of Animal Pleasure |publisher = [[University of California Press]] |isbn = 978-0-520-26024-5 |year = 2011 |url = https://books.google.com/books?id=tz9mSyTWh0oC&pg=PA88 |access-date = 27 October 2015 |archive-date = 27 May 2013 |archive-url = https://web.archive.org/web/20130527214645/http://books.google.com/books?id=tz9mSyTWh0oC&pg=PA88 |url-status = live }} </ref> <ref name="Ogletree_Wade_Waskul"> {{harvnb|Ogletree|Ginsburg|2000|pp=917–926}}; {{harvnb|Wade|Kremer|Brown|2005|pp=117–138}}; {{harvnb|Waskul|Vannini|Wiesen|2007|pp=151–174}} </ref> <ref name="The Wall Street Journal">{{cite news |title = Clitoraid launches 'International Clitoris Awareness Week' |publisher = Clitoraid |url = http://www.clitoraid.org/print.php?news.133 |date = 3 May 2013 |access-date = 8 May 2013 |archive-date = 28 January 2018 |archive-url = https://web.archive.org/web/20180128132611/http://www.clitoraid.org/print.php?news.133 |url-status = live }} </ref> <ref name="Moye">{{cite web |last = Moye |first = David |title = 'International Clitoris Awareness Week' Takes Place May 6–12 (NSFW) |website = [[The Huffington Post]] |url = http://www.huffingtonpost.com/2013/05/02/international-clitoris-we_n_3202780.html |date = 2 May 2013 |access-date = 19 June 2013 |archive-date = 6 May 2013 |archive-url = https://web.archive.org/web/20130506022637/http://www.huffingtonpost.com/2013/05/02/international-clitoris-we_n_3202780.html |url-status = live }} </ref> <ref name="Carroll_Di Marino"> {{harvnb|Carroll|2012|pp=[https://books.google.com/books?id=RY0n2CGS5EcC&pg=PT154 110–111], [https://books.google.com/books?id=RY0n2CGS5EcC&pg=PT296 252]}}; {{harvnb|Di Marino|2014|p=81}} </ref> }} == ಹೊರಗಿನ ಕೊಂಡಿಗಳು== * [http://www.pbs.org/wgbh/evolution/sex/advantage/ ಲೈಂಗಿಕ ಸಂತಾನೋತ್ಪತ್ತಿಯ ಉಪಯೋಗಗಳು] [[ವರ್ಗ:ಅಂಗಗಳು]] [[ವರ್ಗ:ಜೀವಶಾಸ್ತ್ರ]] [[ವರ್ಗ:ಮಹಿಳಾ ಆರೋಗ್ಯ]] [[ವರ್ಗ:ಶರೀರ ಶಾಸ್ತ್ರ]] bkfe63kllb6l5ypapj1r05jjtnv2lqj 1305825 1305824 2025-06-03T15:21:37Z Kpbolumbu 1019 1305825 wikitext text/x-wiki {{Infobox Anatomy | Name = ಯೋನಿ | Latin = "[[sheath]]" or "[[scabbard]]" | GraySubject = 269 | GrayPage = 1264 | Image = Scheme female reproductive system-number-simple.svg | Caption = ಯೋನಿ - ಸ್ತ್ರೀಯರ ಪ್ರತ್ಯುತ್ಪಾಪಾದನಾ ಅವಯವ<br />1 ಯೋನಿದ್ವಾರ;<br />2 ಯೋನಿ;<br />3 ಗರ್ಭಕೋಶ;<br />4 ಯೋನಿಕಂಠ;<br />5 ಫೆಲೋಪಿಯನ್ ನಳಿಕೆ;<br />6 ಅಂಡಾಶಯ | | Image2 = Clitoris inner anatomy numbers.png| | Caption2 = ಯೋನಿ - ಸ್ತ್ರೀಯರ ಪ್ರತ್ಯುತ್ಪಾಪಾದನಾ ಅವಯವ-ರೇಖಾಚಿತ್ರ<br />1 ಭಗನ;<br />2 ಕಿರು ಭಗೋಷ್ಠ;<br />3 ಹಿರಿ ಭಗೋಷ್ಠ;<br />4 ಮೂತ್ರನಾಳ;<br />5 ಯೋನಿನಾಳ | | Width = 225 | Precursor = | System = | Artery = [[Iliolumbar artery]], [[vaginal artery]], [[middle rectal artery]] | Vein = | Nerve = | Lymph = upper part to [[internal iliac lymph nodes]], lower part to [[superficial inguinal lymph nodes]] | Precursor = [[urogenital sinus]] and [[paramesonephric duct]]s | MeshName = Vagina | MeshNumber = A05.360.319.779 | DorlandsPre = v_01 | DorlandsSuf = 12842531 }} [[ಹೆಣ್ಣು]] ಸಸ್ತನಿಗಳಲ್ಲಿ ದೇಹದ ಹೊರಭಾಗದಿಂದ /ತೊಡೆಗಳ ಮಧ್ಯದಿಂದ ಗರ್ಭಕೋಶಕ್ಕೆ ಹೋಗುವ ಸ್ನಾಯುವಿನ ನಾಳವೇ '''ಯೋನಿ'''.<ref>{{Cite web |url=https://www.learnsanskrit.cc/translate?search=yoni&dir=au |title=ನಿಘಂಟು 1}}</ref><ref>{{Cite web |url=https://sanskritdictionary.com/?iencoding=iast&q=yoni&lang=sans&action=Search |title=ನಿಘಂಟು 2}}</ref> ಮನುಷ್ಯ ಮತ್ತು ಇತರ ಮುಂದುವರಿದ ಪ್ರಾಣಿಗಳಲ್ಲಿ ಇದು ಕಂಡುಬರುತ್ತದೆ. ಇದು [[ಸಂಭೋಗ]], ಮಗುವಿನ [[ಜನನ]] ಹಾಗೂ ಮುಟ್ಟಿನ ಸ್ರಾವ ಹೊರಹೋಗಲು ಸಹಾಯಕರ. ಗಂಡ-ಹೆಂಡತಿ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಒಂದಾಗಬಯಸುವ ಜೋಡಿಗಳು ದೇಹ ಸುಖಕ್ಕಾಗಿ ಸಂಭೋಗ ನಡೆಸುವಾಗ ಗಂಡಸಿನ ಶಿಶ್ನ ಯೋನಿಯನ್ನು ಪ್ರವೇಶಿಸಿ ಹಿಂದೆ ಮುಂದೆ ಮಾಡಲ್ಪಟ್ಟು ಶಿಶ್ನದಿಂದ ಸ್ಖಲಿಸಿದ ವೀರ್ಯ ಯೋನಿಯ ಒಳಭಾಗದಲ್ಲಿ ಸೋರಿಕೊಂಡು ಅದರ ಫಲವಾಗಿ ಗರ್ಭಧಾರಣೆ ಆಗುತ್ತದೆ. ಒಂಬತ್ತು ತಿಂಗಳ ಗರ್ಭಾವಸ್ಥೆಯ ನಂತರ ಶಿಶು ಜನಿಸುತ್ತದೆ. ==ಪದದ ವ್ಯುತ್ಪತ್ತಿ== ಯೋನಿ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಹಲಾವರು -ಅರ್ಥಗಳಿದ್ದು ಮುಖ್ಯವಾಗಿ ಸ್ತ್ರೀ ಜನನೇಂದ್ರಿಯ ಎಂಬ ಅರ್ಥದಲ್ಲಿ ಈ ಪದ ಬಳಕೆಯಾಗುತ್ತದೆ. <ref>{{Cite web |url=https://www.wisdomlib.org/definition/yoni |title=Yoni, Yonī, Yonin, Yōṉi: 41 definitions}}</ref> ಭಾರತೀಯ ಸಾಹಿತ್ಯಗಳಲ್ಲಿ ಯೋನಿ ಸ್ತೀತ್ವಕ್ಕೆ ಸಂಬಂಧಪಟ್ಟಂತೆ ನಾಳ ಎಂಬ ಅರ್ಥದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಮುಖ್ಯವಾಗಿ ಇದು ನಾಳವೇ ಆಗಿದೆ. ==ಅಂಗರಚನಾಶಾಸ್ತ್ರ== [[File:Vaginal opening description.jpg|thumb|ಸ್ತ್ರೀ ಯೋನಿ{{ordered list |ಕ್ಲಿಟೋರಲ್ ಹುಡ್ |ಭಗನ/ ಚಂದ್ರನಾಡಿ |ಕಿರುಭಗೋಷ್ಠ |ಮೂತ್ರದ್ವಾರ |ಯೋನಿದ್ವಾರ |ಪೆರಿನಿಯಂ |ಗುದದ್ವಾರ}}]] ===ಪ್ರಮುಖ ಭಾಗಗಳು=== ಮಾನವ ಯೋನಿಯು ಸ್ಥಿತಿಸ್ಥಾಪಕ, ಸ್ನಾಯುಗಳಿಂದೊಡಗೂಡಿದ ನಳಿಕೆಯಾಗಿದ್ದು, ಇದು ಯೋನಿಯಿಂದ ಯೋನಿಕಂಠದವರೆಗೆ ವಿಸ್ತರಿಸುತ್ತದೆ. <ref name="Snell">{{cite book|vauthors=Snell RS|title=Clinical Anatomy: An Illustrated Review with Questions and Explanations|url=https://books.google.com/books?id=5s7jDVQkCfoC&pg=PA98|year=2004|publisher=Lippincott Williams & Wilkins|isbn=978-0-7817-4316-7|page=98|access-date=October 27, 2015|archive-date=March 10, 2021|archive-url=https://web.archive.org/web/20210310000538/https://books.google.com/books?id=5s7jDVQkCfoC&pg=PA98|url-status=live}}</ref><ref name="Dutta">{{cite book|vauthors=Dutta DC|title=DC Dutta's Textbook of Gynecology|year=2014|publisher=JP Medical Ltd|isbn=978-93-5152-068-9|pages=2–7|url=https://books.google.com/books?id=40yVAwAAQBAJ&pg=PA2|access-date=October 27, 2015|archive-date=July 4, 2019|archive-url=https://web.archive.org/web/20190704043225/https://books.google.com/books?id=40yVAwAAQBAJ&pg=PA2|url-status=live}}</ref> ಯೋನಿಯ ದ್ವಾರ ಮೂತ್ರಜನಕಾಂಗದ ತ್ರಿಕೋನದಲ್ಲಿದೆ. ಮೂತ್ರಜನಕಾಂಗದ ತ್ರಿಕೋನವು ಪೆರಿನಿಯಂನ ಮುಂಭಾಗದ ತ್ರಿಕೋನವಾಗಿದೆ ಮತ್ತು ಮೂತ್ರನಾಳದ ದ್ವಾರ ಮತ್ತು ಬಾಹ್ಯ ಜನನಾಂಗಕ್ಕೆ ಸಂಬಂಧಪಟ್ಟ ಭಾಗಗಳನ್ನು ಸಹ ಒಳಗೊಂಡಿದೆ.<ref name="Drake">{{cite book|vauthors=Drake R, Vogl AW, Mitchell A|title=Gray's Basic Anatomy E-Book|year=2016|publisher=[[Elsevier Health Sciences]]|isbn=978-0-323-50850-6|page=246|url=https://books.google.com/books?id=fojKDQAAQBAJ&pg=PA246|access-date=May 25, 2018|archive-date=June 4, 2021|archive-url=https://web.archive.org/web/20210604234718/https://books.google.com/books?id=fojKDQAAQBAJ&pg=PA246|url-status=live}}</ref> ಯೋನಿ ಕಾಲುವೆಯು ಮುಂಭಾಗದಲ್ಲಿರುವ ಮೂತ್ರನಾಳ ಮತ್ತು ಹಿಂಭಾಗದಲ್ಲಿರುವ ಗುದನಾಳದ ನಡುವೆ ಮೇಲಕ್ಕೆ ಮತ್ತು ಹಿಂದಕ್ಕೆ ಚಲಿಸುತ್ತದೆ. ಮೇಲಿನ ಯೋನಿಯ ಬಳಿ, ಗರ್ಭಕಂಠವು ಅದರ ಮುಂಭಾಗದ ಮೇಲ್ಮೈಯಲ್ಲಿ ಸುಮಾರು 90 ಡಿಗ್ರಿ ಕೋನದಲ್ಲಿ ಯೋನಿಯೊಳಗೆ ಚಾಚಿಕೊಂಡಿರುತ್ತದೆ.<ref name="Mulhall">{{cite book |vauthors=Ginger VA, Yang CC |chapter=Functional Anatomy of the Female Sex Organs |veditors=Mulhall JP, Incrocci L, Goldstein I, Rosen R |title=Cancer and Sexual Health |isbn=978-1-60761-915-4 |publisher=[[Springer Publishing|Springer]] |year=2011 |pages=13, 20–21 |chapter-url=https://books.google.com/books?id=GpIadil3YsQC&pg=PA13 |access-date=August 20, 2020 |archive-date=December 16, 2019 |archive-url=https://web.archive.org/web/20191216021705/https://books.google.com/books?id=GpIadil3YsQC&pg=PA13 |url-status=live }}</ref> ಯೋನಿ ಮತ್ತು ಮೂತ್ರನಾಳದ ದ್ವಾರಗಳು ಭಗೋಷ್ಠಗಳಿಂದ ಸಂರಕ್ಷಿಸಲ್ಪಟ್ಟಿವೆ.<ref name="Kinetics2009">{{cite book|vauthors=Ransons A|chapter=Reproductive Choices|title=Health and Wellness for Life|chapter-url=https://books.google.com/books?id=2GZ7N4wOeGYC&pg=PA221|date=May 15, 2009|publisher=Human Kinetics 10%|isbn=978-0-7360-6850-5|page=221|access-date=October 27, 2015|archive-date=May 6, 2016|archive-url=https://web.archive.org/web/20160506004528/https://books.google.com/books?id=2GZ7N4wOeGYC&pg=PA221|url-status=live}}</ref> ಲೈಂಗಿಕ ಪ್ರಚೋದನೆ ಇಲ್ಲದಿದ್ದಾಗ ಯೋನಿ ಕುಸಿದ ನಳಿಕೆಯಂತೆ ಕಂಡುಬರುತ್ತದೆ. ಅದರ ಮುಂಭಾಗ ಮತ್ತು ಹಿಂಭಾಗದ ಗೋಡೆಗಳು ಒಟ್ಟಿಗೆ ಕೂಡಿಕೊಂಡಿರುತ್ತವೆ. ಪಾರ್ಶ್ವದ ಗೋಡೆಗಳು ಮತ್ತು ಅವುಗಳ ಮಧ್ಯದ ಪ್ರದೇಶವು ತುಲನಾತ್ಮಕವಾಗಿ ಹೆಚ್ಚು ಗಟ್ಟಿಯಾಗಿರುತ್ತದೆ. ಈ ಕಾರಣದಿಂದಾಗಿ, ಕುಸಿದಿರುವ ಯೋನಿಯ ಪಾರ್ಶ್ವಕರ್ತನ H- ಆಕಾರದಲ್ಲಿ ಕಂಡುಬರುತ್ತದೆ.<ref name="Dutta"/><ref name="Beckmann 2">{{cite book|vauthors=Beckmann CR|title=Obstetrics and Gynecology|publisher=[[Lippincott Williams & Wilkins]]|isbn=978-0-7817-8807-6|page=37|year=2010|url=https://books.google.com/books?id=0flWgd3OJLEC&pg=PA37|quote=Because the vagina is collapsed, it appears H-shaped in cross section.|access-date=January 31, 2017|archive-date=February 15, 2017|archive-url=https://web.archive.org/web/20170215191755/https://books.google.com/books?id=0flWgd3OJLEC&pg=PA37|url-status=live}}</ref> ಹಿಂಭಾಗದಲ್ಲಿ, ಮೇಲ್ಭಾಗದ ಯೋನಿಯು ಗುದನಾಳದಿಂದ ರೆಕ್ಟೋ-ಗರ್ಭಾಶಯ ಚೀಲದಿಂದ, ಮಧ್ಯದ ಯೋನಿ ಸಡಿಲವಾದ ಸಂಯೋಜಕ ಅಂಗಾಂಶದಿಂದ ಮತ್ತು ಕೆಳಗಿನ ಯೋನಿಯನ್ನು ಪೆರಿನಿಯಂನಿಂದ ಬೇರ್ಪಡಿಸುತ್ತದೆ.<ref name=GRAYS2008>{{cite book |veditors=Standring S, Borley NR |title=Gray's anatomy : the anatomical basis of clinical practice|date=2008|publisher=Churchill Livingstone|location=London|isbn=978-0-8089-2371-8|edition=40th|pages=1281–4}}</ref> ಯೋನಿ ಲುಮೆನ್ ಗರ್ಭಾಶಯದ ಗರ್ಭಕಂಠವನ್ನು ಸುತ್ತುವರೆದಿರುವಲ್ಲಿ ಅದನ್ನು ಕೂಡಿಕೊಂಡಿರುವ ನಾಲ್ಕು ಪ್ರದೇಶಗಳಾಗಿ ವಿಂಗಡಿಸಲಾಗಿದೆ (ಯೋನಿ ಫೋರ್ನಿಸಸ್); ಇವು ಮುಂಭಾಗ, ಹಿಂಭಾಗ, ಬಲ ಪಾರ್ಶ್ವ ಮತ್ತು ಎಡ ಪಾರ್ಶ್ವ ಫೋರ್ನಿಸಸ್.<ref name="Snell"/><ref name="Dutta"/> ಹಿಂಭಾಗದ ಫೋರ್ನಿಕ್ಸ್ ಮುಂಭಾಗದ ಫೋರ್ನಿಕ್ಸ್‌ಗಿಂತ ಆಳವಾಗಿರುತ್ತದೆ.<ref name="Snell"/><ref name="Dutta"/> ಯೋನಿಯನ್ನು ಆಧರಿಸುವುದು ಅದರ ಮೇಲಿನ, ಮಧ್ಯ ಮತ್ತು ಕೆಳಗಿನ ಮೂರನೇ ಸ್ನಾಯುಗಳು ಮತ್ತು ಅಸ್ಥಿರಜ್ಜುಗಳು. ಮೇಲಿನ ಮೂರನೇ ಭಾಗವು ಲೆವೇಟರ್ ಆನಿ ಸ್ನಾಯುಗಳು ಮತ್ತು ಟ್ರಾನ್ಸ್‌ಸರ್ವಿಕಲ್, ಪ್ಯುಬೊಸರ್ವಿಕಲ್ ಮತ್ತು ಸ್ಯಾಕ್ರೊಸರ್ವಿಕಲ್ ಅಸ್ಥಿರಜ್ಜುಗಳು. <ref name="Snell"/><ref name="Baggish">{{cite book|vauthors=Baggish MS, Karram MM|title=Atlas of Pelvic Anatomy and Gynecologic Surgery - E-Book|year=2011|page=582|publisher=[[Elsevier Health Sciences]]|isbn=978-1-4557-1068-3|url=https://books.google.com/books?id=lwWldKFVPYYC&pg=PA582|access-date=May 7, 2018|archive-date=July 4, 2019|archive-url=https://web.archive.org/web/20190704043154/https://books.google.com/books?id=lwWldKFVPYYC&pg=PA582|url-status=live}}</ref> ಇದು [[ಕಾರ್ಡಿನಲ್ ಲಿಗಮೆಂಟ್]]ಗಳ ಮೇಲಿನ ಭಾಗಗಳು ಮತ್ತು [[ಪ್ಯಾರಮೆಟ್ರಿಯಮ್]] ನಿಂದ ಆಧರಿತಸಲ್ಪಟ್ಟಿದೆ.<ref name="Arulkumaran 1">{{cite book|vauthors=Arulkumaran S, Regan L, Papageorghiou A, Monga A, Farquharson D|title=Oxford Desk Reference: Obstetrics and Gynaecology|year=2011|page=472|publisher=[[OUP Oxford]]|isbn=978-0-19-162087-4|url=https://books.google.com/books?id=lRaWcRYx_7YC&pg=PA472|access-date=May 7, 2018|archive-date=July 3, 2019|archive-url=https://web.archive.org/web/20190703220025/https://books.google.com/books?id=lRaWcRYx_7YC&pg=PA472|url-status=live}}</ref> ಯೋನಿಯ ಮಧ್ಯದ ಮೂರನೇ ಭಾಗವು [[ಯುರೊಜೆನಿಟಲ್ ಡಯಾಫ್ರಾಮ್]] ಅನ್ನು ಒಳಗೊಂಡಿದೆ.<ref name="Snell"/> ಇದು ಲೆವೇಟರ್ ಆನಿ ಸ್ನಾಯುಗಳು ಮತ್ತು ಕಾರ್ಡಿನಲ್ ಲಿಗಮೆಂಟ್‌ಗಳ ಕೆಳಗಿನ ಭಾಗದಿಂದ ಬೆಂಬಲಿತವಾಗಿದೆ. <ref name="Arulkumaran 1"/> ಕೆಳಗಿನ ಮೂರನೇ ಒಂದು ಭಾಗವು ಪೆರಿನಿಯಲ್ ದೇಹದಿಂದ ಬೆಂಬಲಿತವಾಗಿದೆ, <ref name="Snell"/><ref name="Elsevier Obstetrics">{{Cite book |title=Manual of Obstetrics |edition =3rd |publisher=[[Elsevier]] |year=2011 |pages=1–16 |isbn=978-81-312-2556-1}}</ref> ಅಥವಾ ಮೂತ್ರಜನಕಾಂಗ ಮತ್ತು [[ಶ್ರೋಣಿಯ ಡಯಾಫ್ರಾಮ್]]ಗಳು. <ref name="Smith 2">{{cite book|vauthors=Smith RP, Turek P|title=Netter Collection of Medical Illustrations: Reproductive System E-Book|year=2011|page=443|publisher=[[Elsevier Health Sciences]]|isbn=978-1-4377-3648-9|url=https://books.google.com/books?id=ySriOOirL_UC&pg=PT443|access-date=May 7, 2018|archive-date=July 3, 2019|archive-url=https://web.archive.org/web/20190703211240/https://books.google.com/books?id=ySriOOirL_UC&pg=PT443|url-status=live}}</ref> ಕೆಳಗಿನ ಮೂರನೇ ಒಂದು ಭಾಗವನ್ನು ಪೆರಿನಿಯಂ ಮತ್ತು ಲೆವೇಟರ್ ಆನಿ ಸ್ನಾಯುವಿನ ಪುಬೊವಾಜಿನಲ್ ಭಾಗ ಆಧರಿಸುತ್ತದೆ ಎಂದು ವಿವರಿಸಬಹುದು. <ref name="Baggish"/> ===ಯೋನಿದ್ವಾರ ಮತ್ತು ಕನ್ಯಾಪೊರೆ=== ಯೋನಿದ್ವಾರವು ಮೂತ್ರನಾಳದ ದ್ವಾರದ ಹಿಂದೆ ಯೋನಿಯ ಒಳಭಾಗದಲ್ಲಿ ಅದರ ಹಿಂದುಗಡೆ ನೆಲೆಸಿದೆ. <ref>{{cite book|last1=Ricci|first1=Susan Scott|last2=Kyle|first2=Terri|publisher=Wolters Kluwer Health/Lippincott Williams & Wilkins|year = 2009|title=Maternity and Pediatric Nursing|page=77|access-date=January 7, 2024|isbn=978-0-78178-055-1|url=https://books.google.com/books?id=gaYtFuND7VIC&pg=PA77}}</ref><ref>{{cite book|last=Zink|first=Christopher|publisher=De Gruyter|year = 2011|title= Dictionary of Obstetrics and Gynecology |page=174|isbn= 978-3-11085-727-6 |url= https://books.google.com/books?id=EQlvzV9V7xIC&pg=PA174}}</ref> ಯೋನಿ ದ್ವಾರ ಸಾಮಾನ್ಯವಾಗಿ ಕಿರುಭಗೋಷ್ಠಗಳಿಂದಲಾಗಿ ಎದುರುಗಡೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಹೆರಿಗೆಯ ನಂತರ ಯೋನಿದ್ವಾರ ಎದುರುಗಡೆ ಕಾಣಿಸಿಕೊಳ್ಳುತ್ತವೆ.[10]<ref name="Dutta"/> ಕನ್ಯಾಪೊರೆ ಯೋನಿದ್ವಾರವನ್ನು ಸುತ್ತುವರಿದಿರುವ ಅಥವಾ ಭಾಗಶಃ ಆವರಿಸುವ ಲೋಳೆಪೊರೆಯ ಅಂಗಾಂಶದ ತೆಳುವಾದ ಪದರವಾಗಿದೆ.<ref name="Dutta"/> ಸಂಭೋಗ ಮತ್ತು ಹೆರಿಗೆ ಕನ್ಯಾಪೊರೆಯ ಮೇಲೆ ಪರಿಣಾಮ ಬೀರುತ್ತವೆ. ಅಕಸ್ಮಾತ್ ಮುರಿದುಹೋಗಿದ್ದರೆ ಅದು ಸಂಪೂರ್ಣವಾಗಿ ಇಲ್ಲದಾಗಬಹುದು ಅಥವಾ ಕರುನ್ಕ್ಯುಲೇ ಮಿರ್ಟಿಫಾರ್ಮ್ಸ್ ಎಂದು ಕರೆಯಲ್ಪಡುವ ಗೌಣ ಅವಶೇಷಗಳು ಉಳಿಯಬಹುದು. ಇಲ್ಲದಿದ್ದರೆ ತನ್ನ ಸ್ಥಿತಿಸ್ಥಾಪಕ ಗುಣದಿಂದಲಾಗಿ ಅದು ಪೂರ್ವಸ್ಥಾನಕ್ಕೆ ಮರಳಬಹುದು.<ref name="Knight">{{cite book|vauthors=Knight B |title=Simpson's Forensic Medicine|edition=11th|year=1997|publisher=Arnold|location=London|page=114|isbn=978-0-7131-4452-9}}</ref> ಇದಲ್ಲದೆ ಹೈಮೆನ್ ರೋಗ, ಗಾಯ, ವೈದ್ಯಕೀಯ ಪರೀಕ್ಷೆ, ಹಸ್ತಮೈಥುನ ಅಥವಾ ದೈಹಿಕ ವ್ಯಾಯಾಮದಿಂದ ಸೀಳಿಹೋಗುವ ಸಾಧ್ಯತೆಯಿದೆ. ಈ ಕಾರಣಗಳಿಂದ ಹೈಮೆನ್ ಪರೀಕ್ಷೆಯಿಂದ ಮೂಲಕ ಕನ್ಯಾತ್ವದ ನಿರ್ಣಯ ಅಸಿಂಧುವೆನಿಸಿಕೊಳ್ಳುತ್ತದೆ.<ref name="Knight"/><ref name="Perlman">{{Cite book|vauthors=Perlman SE, Nakajyma ST, Hertweck SP |title=Clinical protocols in pediatric and adolescent gynecology|year=2004|publisher=Parthenon |page=131 |isbn=978-1-84214-199-1 }}</ref> ====ಗಾತ್ರ ವೈವಿಧ್ಯ==== ಮಕ್ಕಳನ್ನು ಹೆರುವ ವಯಸ್ಸಿನ ಮಹಿಳೆಯರಲ್ಲಿ ಯೋನಿಯ ಉದ್ದ ಬದಲಾಗುತ್ತದೆ. ಯೋನಿಯ ಮುಂಭಾಗದ ಗೋಡೆಯಲ್ಲಿ ಯೋನಿಕಂಠ ಇರುವುದರಿಂದ ಮುಂಭಾಗದ ಗೋಡೆಯ ಉದ್ದ ಸುಮಾರು 7.5 ಸೆಂ.ಮೀ (2.5 ರಿಂದ 3 ಇಂಚು) ಉದ್ದವಿರುತ್ತದೆ ಮತ್ತು ಹಿಂಭಾಗದ ಗೋಡೆಯ ಉದ್ದವು ಸುಮಾರು 9 ಸೆಂ.ಮೀ (3.5 ಇಂಚು) ಇರುತ್ತದೆ.<ref name="Dutta"/><ref name="Wylie">{{cite book|vauthors=Wylie L|title=Essential Anatomy and Physiology in Maternity Care|year=2005|publisher=Elsevier Health Sciences|isbn=978-0-443-10041-3|pages=157–158|url=https://books.google.com/books?id=QgpOvSDxGGYC&pg=PA157|access-date=October 27, 2015|archive-date=May 5, 2016|archive-url=https://web.archive.org/web/20160505063932/https://books.google.com/books?id=QgpOvSDxGGYC&pg=PA157|url-status=live}}</ref> ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಯೋನಿಯ ಉದ್ದ ಮತ್ತು ಅಗಲ ಎರಡೂ ವಿಸ್ತರಿಸುತ್ತವೆ. ಇದರ ಸ್ಥಿತಿಸ್ಥಾಪಕತ್ವ ಗುಣವು ಲೈಂಗಿಕ ಸಂಭೋಗ ಸಮಯದಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಅದು ಹಿಗ್ಗಲು ಅನುವು ಮಾಡಿಕೊಡುತ್ತದೆ. ಗಂಡಿನ ಶಿಶ್ನ ಯೋನಿಯಲ್ಲಿ ತುರುಕಿಸಲ್ಪಟ್ಟಾಗ ಅದು ಆಕಾರ ಮತ್ತು ಗಾತ್ರದಲ್ಲಿ ಬದಲಾಗುತ್ತದೆ. ಮಹಿಳೆ ನೇರವಾಗಿ ನಿಂತರೆ, ಯೋನಿ ಕಾಲುವೆ ಮೇಲಕ್ಕೂ ಕೆಳಕ್ಕೂ ಚಲಿಸುತ್ತದೆ ಮತ್ತು ಗರ್ಭಾಶಯದೊಂದಿಗೆ ಸುಮಾರು 45 ಡಿಗ್ರಿ ಕೋನವನ್ನು ರೂಪಿಸುತ್ತದೆ.<ref name="Dutta"/><ref name="Elsevier Obstetrics"/> ಯೋನಿದ್ವಾರ ಮತ್ತು ಕನ್ಯಾಪೊರೆ ಅನೇಕ ಗಾತ್ರಗಳಲ್ಲಿ ಕಂಡುಬರುತ್ತವೆ. ಮಕ್ಕಳಲ್ಲಿ ಕನ್ಯಾಪೊರೆ ಸಾಮಾನ್ಯವಾಗಿ ಅರ್ಧಚಂದ್ರಾಕಾರದಲ್ಲಿ ಕಾಣಿಸಿಕೊಂಡರೂ, ಅನೇಕ ಆಕಾರಗಳಲ್ಲಿ ಅದು ಕಂಡುಬರುವುದು ಸಹಜವೇ ಆಗಿದೆ.<ref name="Dutta"/><ref name="Emans">{{cite book|vauthors=Emans SJ|chapter=Physical Examination of the Child and Adolescent|title=Evaluation of the Sexually Abused Child: A Medical Textbook and Photographic Atlas|edition=2nd|publisher=[[Oxford University Press]]|pages=61–65|isbn=978-0-19-974782-5|date=2000|chapter-url=https://books.google.com/books?id=3eQZhs4PwrYC|access-date=August 2, 2015|archive-date=July 4, 2019|archive-url=https://web.archive.org/web/20190704044740/https://books.google.com/books?id=3eQZhs4PwrYC|url-status=live}}</ref> === ಭಗನ=== [[File:Asian female labia& clitoris hood.jpg|thumb|ಭಗೋಷ್ಠಗಳು ಮತ್ತು ಚಂದ್ರನಾಡಿ]] ಮಾನವರಲ್ಲಿ ಭಗನ ಅಥವಾ ಚಂದ್ರನಾಡಿ ಯೋನಿಯ ಅತ್ಯಂತ ಕಾಮಪ್ರಚೋದಕ ಭಾಗವಾಗಿದೆ ಮತ್ತು ಸಾಮಾನ್ಯವಾಗಿ ಸ್ತ್ರೀ ಅನುಭವಿಸುವ ಲೈಂಗಿಕ ಆನಂದದ ಪ್ರಮುಖ ಕೇಂದ್ರವೂ ಆಗಿದೆ.<ref name="Rodgers_O'Connell_Greenberg_Weiten_Carroll" /> ಚಂದ್ರನಾಡಿ ಒಂದು ಸಂಕೀರ್ಣ ರಚನೆಯಾಗಿದೆ. ಅದರ ಗಾತ್ರ ಮತ್ತು ಸೂಕ್ಷ್ಮತೆ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಚಂದ್ರನಾಡಿಯ ಗೋಚರ ಭಾಗವಾದ ಗ್ಲಾನ್ಸ್ ಸಾಮಾನ್ಯವಾಗಿ ಬಟಾಣಿಯ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತದೆ ಮತ್ತು ಕನಿಷ್ಠ 8,000 ನರ ತುದಿಗಳನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ.<ref name="Carroll_Di Marino" /><ref name="ohsu/10-000-nerve">* {{cite web |last1 = White |first1 = Franny |title = Pleasure-producing human clitoris has more than 10,000 nerve fibers |url = https://news.ohsu.edu/2022/10/27/pleasure-producing-human-clitoris-has-more-than-10-000-nerve-fibers |website = News |publisher = [[Oregon Health & Science University]] |access-date = 2 November 2022 |language = en |date = 27 October 2022 |quote = Blair Peters, M.D., an assistant professor of surgery in the OHSU School of Medicine and a plastic surgeon who specializes in gender-affirming care as part of the OHSU Transgender Health Program, led the research and presented the findings. Peters obtained clitoral nerve tissue from seven adult transmasculine volunteers who underwent gender-affirming genital surgery. Tissues were dyed and magnified 1,000 times under a microscope so individual nerve fibers could be counted with the help of image analysis software. |archive-date = 1 November 2022 |archive-url = https://web.archive.org/web/20221101145100/https://news.ohsu.edu/2022/10/27/pleasure-producing-human-clitoris-has-more-than-10-000-nerve-fibers |url-status = live }} * Peters, B; Uloko, M; Isabey, P; [https://www1.statusplus.net/misc/prog-management/v2/general/abstract/5850?persons=4928&pm=23 How many Nerve Fibers Innervate the Human Clitoris? A Histomorphometric Evaluation of the Dorsal Nerve of the Clitoris] {{Webarchive|url=https://web.archive.org/web/20221102083626/https://www1.statusplus.net/misc/prog-management/v2/general/abstract/5850?persons=4928&pm=23 |date=2 November 2022 }} 2 p.m. ET 27 October 2022, 23rd annual joint scientific meeting of Sexual Medicine Society of North America and [[International Society for Sexual Medicine]]</ref> ಲೈಂಗಿಕ, ವೈದ್ಯಕೀಯ ಮತ್ತು ಮಾನಸಿಕ ಚರ್ಚೆಗಳು ಚಂದ್ರನಾಡಿಯ ಸುತ್ತ ಕೇಂದ್ರೀಕರಿಸಿವೆ.<ref name="Moore_Blechner_Shrage" /> ಇದು ಸಾಮಾಜಿಕ ನಿರ್ಮಾಣವಾದಿ ವಿಶ್ಲೇಷಣೆಗಳು ಮತ್ತು ಅಧ್ಯಯನಗಳಿಗೆ ಒಳಪಟ್ಟಿದೆ.<ref name="Moore_Wade_Labuski" /> ಅಂತಹ ಚರ್ಚೆಗಳು ಅಂಗರಚನಾಶಾಸ್ತ್ರದ ನಿಖರತೆ, ಲಿಂಗ ಅಸಮಾನತೆ, ಸ್ತ್ರೀ ಜನನಾಂಗದ ಊನಗೊಳಿಸುವಿಕೆ ಮತ್ತು ಪರಾಕಾಷ್ಠೆಯ ಅಂಶಗಳು ಮತ್ತು ಜಿ-ಸ್ಪಾಟ್‌ಗೆ ಅವುಗಳ ಶಾರೀರಿಕ ವಿವರಣೆಗಳನ್ನೊಳಗೊಂಡಿವೆ.<ref name="Shrage_Schwartz_Wood_Blechner" /> ಮಾನವ ಚಂದ್ರನಾಡಿಯ ಗೊತ್ತಾಗಿರುವ ಏಕೈಕ ಉದ್ದೇಶವೆಂದರೆ ಲೈಂಗಿಕ ಆನಂದವನ್ನು ಒದಗಿಸುವುದು.<ref name="Rodgers_O'Connell_Kilchevsky" /> ಚಂದ್ರನಾಡಿಯ ಕುರಿತಾದ ತಿಳಿವಳಿಕೆ ಅದರ ಸಾಂಸ್ಕೃತಿಕ ಗ್ರಹಿಕೆಗಳಿಂದ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಇತರ ಲೈಂಗಿಕ ಅಂಗಗಳಿಗೆ (ವಿಶೇಷವಾಗಿ ಪುರುಷ ಲೈಂಗಿಕ ಅಂಗಗಳು) <ref name="Balcombe" />ಹೋಲಿಸಿದರೆ ಇದರ ಅಸ್ತಿತ್ವ ಮತ್ತು ಅಂಗರಚನಾಶಾಸ್ತ್ರದ ಬಗೆಗಿನ ತಿಳಿವಳಿಕೆ ಅತ್ಯಂತ ವಿರಳವಾಗಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ [9] ಮತ್ತು ಅದರ ಬಗ್ಗೆ ಹೆಚ್ಚಿನ ಶಿಕ್ಷಣವು ಸಾಮಾನ್ಯವಾಗಿ ಚಂದ್ರನಾಡಿ ಮತ್ತು ಯೋನಿ ನೋಡಲು ಆಕರ್ಷಕವಾಗಿಲ್ಲ ಅಥವಾ ಸ್ತ್ರೀ ಹಸ್ತಮೈಥುನವು ನಿಷಿದ್ಧ ಮತ್ತು ಅವಮಾನಕರ ಎಂಬ ಕಲ್ಪನೆಯಂತಹ ಕಳಂಕಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.<ref name="Ogletree_Wade_Waskul" /><ref name="The Wall Street Journal" /><ref name="Moye" /> ಸ್ತ್ರೀಯರ ಚಂದ್ರನಾಡಿ ನೋಟದಲ್ಲಿ ಪುರುಷರ ಶಿಶ್ನಕ್ಕೆ ಸಮಾನವಾದ ಅಂಗ.<ref>{{cite book |last1=Tortora |first1=Gerard J |last2=Anagnostakos |first2=Nicholas P |title=Principles of anatomy and physiology |date=1987 |publisher=Harper & Row |location=New York |isbn=978-0-06-046669-5 |pages=[https://archive.org/details/principlesofanat05tort/page/727 727]–728 |edition=5th |url=https://archive.org/details/principlesofanat05tort |url-access=registration }}</ref> ===ಜಿ-ಸ್ಪಾಟ್=== ಯೋನಿಯೊಳಗಿನ ಅತ್ಯಂತ ಕಾಮಪ್ರಚೋದಕ ವಲಯವೆನಿಸಿದ ಒಂದು ಭಾಗವೆಂದರೆ ಅದು ಜಿ-ಸ್ಪಾಟ್. ಇದನ್ನು ಸಾಮಾನ್ಯವಾಗಿ ಯೋನಿಯ ಮುಂಭಾಗದ ಗೋಡೆಯಲ್ಲಿ, ಯೋನಿದ್ವಾರದಿಂದ ಒಂದೆರಡು ಅಥವಾ ಕೆಲವು ಇಂಚುಗಳಷ್ಟು ದೂರದಲ್ಲಿದೆ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಕೆಲವು ಮಹಿಳೆಯರು ಜಿ-ಸ್ಪಾಟ್ ಪ್ರಚೋದನೆಯಿಂದ ತೀವ್ರವಾದ ಆನಂದವನ್ನು ಅನುಭವಿಸುತ್ತಾರೆ, ಮತ್ತು ಈ ಪ್ರದೇಶವು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಪ್ರಚೋದಿಸಲ್ಪಟ್ಟರೆ ಕೆಲವೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ.<ref name="Greenberg"/><ref name="Bullough"/> ಜಿ-ಸ್ಪಾಟ್ ಪರಾಕಾಷ್ಠೆಯು ಸ್ತ್ರೀ ಸ್ಖಲನಕ್ಕೆ ಕಾರಣವಾಗಬಹುದು, ಇದರಿಂದಾಗಿ ಕೆಲವು ವೈದ್ಯರು ಮತ್ತು ಸಂಶೋಧಕರು ಜಿ-ಸ್ಪಾಟ್ ಆನಂದವು ಯೋನಿ ಗೋಡೆಯ ಮೇಲಿನ ಯಾವುದೇ ನಿರ್ದಿಷ್ಟ ಸ್ಥಳಕ್ಕಿಂತ ಹೆಚ್ಚಾಗಿ ಪ್ರಾಸ್ಟೇಟ್‌ನ ಸ್ತ್ರೀ ಹೋಮೋಲೋಗ್ ಆಗಿರುವ ಸ್ಕೀನ್‌ನ ಗ್ರಂಥಿಗಳಿಂದ ಬರುತ್ತದೆ ಎಂದು ನಂಬುತ್ತಾರೆ; ಇತರ ಸಂಶೋಧಕರು ಸ್ಕೀನ್‌ನ ಗ್ರಂಥಿಗಳು ಮತ್ತು ಜಿ-ಸ್ಪಾಟ್ ಪ್ರದೇಶದ ನಡುವಿನ ಸಂಪರ್ಕವನ್ನು ದುರ್ಬಲವೆಂದು ಪರಿಗಣಿಸುತ್ತಾರೆ.<ref name="Greenberg"/><ref name="Hines"/><ref name="Bullough"/> ಜಿ-ಸ್ಪಾಟ್‌ನ ಅಸ್ತಿತ್ವ (ಮತ್ತು ಒಂದು ವಿಶಿಷ್ಟ ರಚನೆಯಾಗಿ ಅಸ್ತಿತ್ವ) ಇನ್ನೂ ವಿವಾದದಲ್ಲಿದೆ ಏಕೆಂದರೆ ಅದರ ಸ್ಥಳದ ವರದಿಗಳು ಮಹಿಳೆಯಿಂದ ಮಹಿಳೆಗೆ ಬದಲಾಗಬಹುದು, ಇದು ಕೆಲವು ಮಹಿಳೆಯರಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ, ಮತ್ತು ಇದು ಚಂದ್ರನಾಡಿಯ ವಿಸ್ತರಣೆಯಾಗಿದೆ ಮತ್ತು ಆದ್ದರಿಂದ ಯೋನಿ ಅನುಭವಿಸುವ ಪರಾಕಾಷ್ಠೆಗೆ ಕಾರಣವೆಂದು ಊಹಿಸಲಾಗಿದೆ.<ref name="Greenberg"/><ref name="Balon, Segraves"/><ref name="Kilchevsky"/> === ಯೋನಿಯ ಒಳಭಾಗ === ಯೋನಿಯೊಳಗಿನ ಮೃದುವಾದ ಚರ್ಮವು ಕೆಂಪು-ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಇದು ಲೋಳೆಯ ಪೊರೆಯಿಂದ ಆವೃತವಾಗಿರುತ್ತದೆ. ಸ್ತ್ರೀ ಹಾರ್ಮೋನ್ ಈಸ್ಟ್ರೊಜೆನ್ ಯೋನಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಮಧ್ಯವಯಸ್ಸಿನಲ್ಲಿ ಈಸ್ಟ್ರೊಜೆನ್ ಉತ್ಪಾದನೆ ಕಡಿಮೆಯಾಗಿ ಋತುಬಂಧ ಸಂಭವಿಸಿದಂತೆ, ಈ ಪದರದ ದಪ್ಪ ಕಡಿಮೆಯಾಗುತ್ತದೆ. ಆದ್ದರಿಂದ, ಋತುಬಂಧಕ್ಕೊಳಗಾದ ಮಹಿಳೆಯರು ಲೈಂಗಿಕ ಸಂಭೋಗದ ಸಮಯದಲ್ಲಿ ನೋವು ಅನುಭವಿಸುವ ಸಾಧ್ಯತೆ ಹೆಚ್ಚು. ಯೋನಿ ಕಾಲುವೆಯ ಮೊದಲ ಎರಡೂವರೆ ಇಂಚುಗಳಲ್ಲಿ ನರಗಳು ಹೆಚ್ಚು ಹೇರಳವಾಗಿರುತ್ತವೆ. ಆದ್ದರಿಂದ, ಲೈಂಗಿಕ ಸಂವೇದನೆಯನ್ನು ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಅನುಭವಿಸಲಾಗುತ್ತದೆ. ಯೋನಿಯು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಅಂಗವಾಗಿದೆ. ಮೊಸರಿನಲ್ಲಿ ಕಂಡುಬರುವಂತೆ ಆರೋಗ್ಯಕರ, ಉತ್ತಮ ಬ್ಯಾಕ್ಟೀರಿಯಾಗಳು ಯೋನಿಯಲ್ಲಿ ನೈಸರ್ಗಿಕವಾಗಿ ಕಂಡುಬರುತ್ತವೆ. ಇವು ಯೋನಿಯ ಆರೋಗ್ಯಕ್ಕೆ ಅತ್ಯಗತ್ಯ. ಆದಾಗ್ಯೂ, ಅನೇಕ ಜನರು ಇದರ ಬಗ್ಗೆ ವೈಜ್ಞಾನಿಕವಾದ ಅರಿವನ್ನು ಹೊಂದಿಲ್ಲ. === ಬರ್ಥೋಲಿನ್ ಗ್ರಂಥಿಗಳು === ಇದು ಯೋನಿಯಲ್ಲಿರುವ ಒಂದು ಪ್ರಮುಖ ಗ್ರಂಥಿಯಾಗಿದೆ. ಮಹಿಳೆಯರ ಲೈಂಗಿಕ ಆನಂದದಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಯೋನಿ ನಳಿಕೆಯ ಎರಡೂ ಬದಿಗಳಲ್ಲಿ ಬರ್ಥೋಲಿನ್ ಗ್ರಂಥಿಗಳು ತೆರೆದುಕೊಳ್ಳುತ್ತವೆ. ಇದು ಯೋನಿ ಗೋಡೆಗಳನ್ನು ತೇವಗೊಳಿಸುತ್ತದೆ. ಲೈಂಗಿಕ ಪ್ರಚೋದನೆಯ ಪರಿಣಾಮವಾಗಿ ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಬರ್ಥೋಲಿನ್ ಗ್ರಂಥಿಗಳು ತೇವಗೊಳಿಸುವ ದ್ರವವನ್ನು (ಲೂಬ್ರಿಕೆಂಟ್) ಉತ್ಪಾದಿಸುತ್ತವೆ. ಇದು ಆರಾಮದಾಯಕ ಸಂಭೋಗ ಮತ್ತು ವೀರ್ಯದ ಸುರಕ್ಷತೆಗೆ ಸಹಾಯ ಮಾಡುತ್ತದೆ. ಅಂತಹ ದ್ರವದ ಅನುಪಸ್ಥಿತಿಯಲ್ಲಿ ಸಂಭೋಗ ನೋವಿನಿಂದ ಕೂಡಿರುತ್ತದೆ ಮತ್ತು ಕಷ್ಟಕರವಾಗಿರುತ್ತದೆ. ಋತುಬಂಧದೊಂದಿಗೆ, ಸುಮಾರು 45 ರಿಂದ 55 ವರ್ಷ ವಯಸ್ಸಿನಲ್ಲಿ, ಬರ್ಥೋಲಿನ್ ಗ್ರಂಥಿಗಳು ಕುಗ್ಗುತ್ತವೆ ಮತ್ತು ಆಗಾಗ್ಗೆ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಇದರ ಪರಿಣಾಮವಾಗಿ ಯೋನಿ ಒಣಗಿದಂತೆ ಕಾಣಿಸುತ್ತದೆ.<ref name=Women2014Men/> <ref name="Sirven"/> ==ಕಾರ್ಯ ವಿಧಾನ== === ಯೋನಿಸ್ರಾವ === {{Main|ಬಿಳಿಸೆರಗು}} ಸ್ತ್ರೀಯರಲ್ಲಿ ಲೈಂಗಿಕ ಪ್ರಚೋದನೆ ಉಂಟಾದಾಗ ಅವರ ಯೋನಿಯಲ್ಲಿ ಸಹಜವಾಗಿ ಸ್ರಾವ ಉತ್ಪತ್ತಿಯಾಗುತ್ತದೆ. <ref name="Dutta">{{cite book|vauthors=Dutta DC|title=DC Dutta's Textbook of Gynecology|year=2014|publisher=JP Medical Ltd|isbn=978-93-5152-068-9|pages=2–7|url=https://books.google.com/books?id=40yVAwAAQBAJ&pg=PA2|access-date=October 27, 2015|archive-date=July 4, 2019|archive-url=https://web.archive.org/web/20190704043225/https://books.google.com/books?id=40yVAwAAQBAJ&pg=PA2|url-status=live}}</ref> ಯೋನಿಯನ್ನು ತೇವವಾಗಿಡಲು ಸ್ವಲ್ಪ ಮಟ್ಟಿನ ಯೋನಿ ಸ್ರಾವದ ಅಗತ್ಯವಿದೆ. ಲೈಂಗಿಕ ಪ್ರಚೋದನೆಯ ಸಮಯದಲ್ಲಿ, [[ಋತುಚಕ್ರದ]] ಮಧ್ಯದಲ್ಲಿ ಅಥವಾ ಸ್ವಲ್ಪ ಮೊದಲು, ಅಥವಾ [[ಗರ್ಭಧಾರಣೆಯ]] ಸಮಯದಲ್ಲಿ ಸ್ರಾವ ಹೆಚ್ಚಾಗುವ ಸಾಧ್ಯತೆಯಿದೆ. <ref name="Dutta"/> [[ಋತುಚಕ್ರ]]ದಲ್ಲಿ ಯೋನಿ ಲೋಳೆಯ ಪೊರೆಯ ದಪ್ಪ ಮತ್ತು ರಚನೆ ಬದಲಾಗುತ್ತದೆ <ref>{{Cite book |vauthors=Wangikar P, Ahmed T, Vangala S |chapter=Toxicologic pathology of the reproductive system |title=Reproductive and developmental toxicology |veditors=Gupta RC |date=2011 |publisher=Academic Press |isbn=978-0-12-382032-7 |location=London |page=1005 |oclc=717387050}}</ref> ಮತ್ತು ಯೋನಿ ಸ್ರಾವ ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ (ನಿರ್ದಿಷ್ಟವಾಗಿ ಗರ್ಭಾಶಯ ಮತ್ತು [[ಅಂಡಾಶಯ|ಅಂಡಾಶಯಗಳು]]) ಸಂಭವಿಸುವ ನಿಯಮಿತ ಮತ್ತು ಸಹಜವಾದ ಬದಲಾವಣೆಯಾಗಿದ್ದು, ಇದು ಗರ್ಭಧಾರಣೆಯನ್ನು ಸಾಧ್ಯವಾಗಿಸುತ್ತದೆ.<ref name=Silverthorn>{{cite book|vauthors=Silverthorn DU|title = Human Physiology: An Integrated Approach |edition=6th |publisher = Pearson Education |location = Glenview, IL |year = 2013 | isbn = 978-0-321-75007-5 |pages=850–890}}</ref><ref name=Sherwood>{{cite book|vauthors=Sherwood L |title = Human Physiology: From Cells to Systems | edition=8th |publisher = Cengage |location = Belmont, California | year = 2013 |isbn = 978-1-111-57743-8 |pages=735–794}}</ref> ಮುಟ್ಟಿನ ರಕ್ತವನ್ನು ಹೀರಿಕೊಳ್ಳಲು ಅಥವಾ ತಡೆಹಿಡಿಯಲು [[ಟ್ಯಾಂಪೊನ್]]ಗಳು, [[ಮುಟ್ಟಿನ ಕಪ್]]ಗಳು ಮತ್ತು [[ಸ್ಯಾನಿಟರಿ ನ್ಯಾಪ್ಕಿನ್]]ಗಳಂತಹ ವಿವಿಧ [[ಸ್ತ್ರೀ ನೈರ್ಮಲ್ಯ|ನೈರ್ಮಲ್ಯ ಉತ್ಪನ್ನಗಳು]] ಇಂದು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಲಿವೆ. <ref name="Vostral">{{cite book|vauthors=Vostral SL|title=Under Wraps: A History of Menstrual Hygiene Technology|publisher=[[Lexington Books]]|isbn=978-0-7391-1385-1|year=2008|pages=1–181|url=https://books.google.com/books?id=PWA0yisYPnEC|access-date=March 22, 2018|archive-date=March 10, 2021|archive-url=https://web.archive.org/web/20210310000252/https://books.google.com/books?id=PWA0yisYPnEC|url-status=live}}</ref> ಯೋನಿದ್ವಾರದ ಬಳಿ ಇರುವ ಬರ್ಥೋಲಿನ್ ಗ್ರಂಥಿಗಳು ಮೊದಲಿಗೆ ಯೋನಿ ಸ್ರಾವದ ಪ್ರಾಥಮಿಕ ಮೂಲವೆಂದು ಪರಿಗಣಿಸಲಾಗಿತ್ತು. ಆದರೆ ವಿವರವಾದ ಅಧ್ಯಯನಗಳ ನಂತರ ಅವು [[ಲೋಳೆಯ]] ಕೆಲವು ಹನಿಗಳನ್ನು ಮಾತ್ರ ಒದಗಿಸುತ್ತವೆ ಎಂದು ತಿಳಿದುಬಂದಿದೆ. <ref name="Sloane">{{cite book|vauthors=Sloane E|title=Biology of Women|url=https://books.google.com/books?id=kqcYyk7zlHYC&pg=PA32|year=2002|publisher=[[Cengage Learning]]|isbn=978-0-7668-1142-3|pages=32, 41–42|access-date=October 27, 2015|archive-date=June 28, 2014|archive-url=https://web.archive.org/web/20140628044307/http://books.google.com/books?id=kqcYyk7zlHYC&pg=PA32|url-status=live}}</ref> ಯೋನಿಯ ತೇವಗೊಳ್ಳುವಿ ಹೆಚ್ಚಾಗಿ ಯೋನಿ ಗೋಡೆಗಳಿಂದ ಉಂಟಾಗುವ 'ಟ್ರಾನ್ಸ್ಯುಡೇಟ್' ಎಂಬ ದ್ರವದ ಸೋರಿಕೆಯಿಂದ ಆಗುತ್ತದೆ. ಇದು ಆರಂಭದಲ್ಲಿ ಬೆವರಿನಂತಹ ಹನಿಗಳಾಗಿ ರೂಪುಗೊಳ್ಳುತ್ತದೆ ಮತ್ತು ಯೋನಿಯ ಅಂಗಾಂಶದಲ್ಲಿ ದ್ರವದ ಒತ್ತಡ ಹೆಚ್ಚಾಗಿ ವಾಸೊಕೊಂಜೆಷನ್ ಉಂಟಾಗುತ್ತದೆ. ಇದರ ಪರಿಣಾಮವಾಗಿ ಯೋನಿ ಎಪಿಥೀಲಿಯಂ ಮೂಲಕ ಕ್ಯಾಪಿಲ್ಲರಿಗಳ ಮೂಲಕ ಟ್ರಾನ್ಸ್ಯುಡೇಟ್ ಎಂಬ ದ್ರವದ ಸೋರಿಕೊಳ್ಳುತ್ತದೆ. <ref name="Sloane"/><ref name="Bourcier">{{cite book|vauthors=Bourcier A, McGuire EJ, Abrams P|title=Pelvic Floor Disorders|url=https://books.google.com/books?id=4sO5a7R1NNwC&pg=PA20|year=2004|publisher=[[Elsevier Health Sciences]]|isbn=978-0-7216-9194-7|page=20|access-date=June 8, 2018|archive-date=July 4, 2019|archive-url=https://web.archive.org/web/20190704044806/https://books.google.com/books?id=4sO5a7R1NNwC&pg=PA20|url-status=live}}</ref><ref name="Wiederman">{{cite book|vauthors=Wiederman MW, Whitley BE Jr|title=Handbook for Conducting Research on Human Sexuality|url=https://books.google.com/books?id=L6c11oy8PGMC&q=transudation|date=2012|publisher=[[Psychology Press]]|isbn=978-1-135-66340-7|access-date=June 8, 2018|archive-date=July 4, 2019|archive-url=https://web.archive.org/web/20190704044837/https://books.google.com/books?id=L6c11oy8PGMC&q=transudation|url-status=live}}</ref> [[ಅಂಡೋತ್ಪತ್ತಿ]]ಯ ಸಮಯದಲ್ಲಿ ಮತ್ತು ಅದಕ್ಕಿಂತ ಮೊದಲು ಗರ್ಭಕಂಠದೊಳಗಿನ ಲೋಳೆಯ ಗ್ರಂಥಿಗಳು ವಿಭಿನ್ನ ರೀತಿಯ ಲೋಳೆಯನ್ನು ಸ್ರವಿಸುತ್ತವೆ. ಇದು ಯೋನಿ ಕಾಲುವೆಯಲ್ಲಿ ಕ್ಷಾರೀಯ ಮತ್ತು ಫಲವತ್ತಾದ ವಾತಾವರಣವನ್ನು ಒದಗಿಸಿ ವೀರ್ಯದ ಉಳಿವಿಗೆ ಅನುಕೂಲ ಮಾಡಿಕೊಡುತ್ತದೆ. <ref name="Cummings">{{cite book |vauthors=Cummings M |title=Human Heredity: Principles and Issues |edition=Updated |publisher=[[Cengage Learning]] |isbn=978-0-495-11308-9 |year=2006 |pages=153–154 |url=https://books.google.com/books?id=Gq06QUuNTugC&pg=PT185 |access-date=October 27, 2015 |archive-date=May 6, 2016 |archive-url=https://web.archive.org/web/20160506171032/https://books.google.com/books?id=Gq06QUuNTugC&pg=PT185 |url-status=live }}</ref> ಗರ್ಭಕಂಠ (cervix), ಯೋನಿ ಗೋಡೆಗಳು ಮತ್ತು ಬರ್ಥೋಲಿನ್ ಗ್ರಂಥಿಗಳಿಂದ ನಿರಂತರವಾಗಿ ಸ್ರಾವ ಉತ್ಪತ್ತಿಯಾಗುತ್ತಲಿರುತ್ತದೆ. ಗರ್ಭಕಂಠ ಯೋನಿಯನ್ನು ತೇವಗೊಳಿಸುತ್ತದೆಯಾದರೂ ಅದು ಯಾವುದೇ ಗ್ರಂಥಿಗಳನ್ನು ಹೊಂದಿರುವುದಿಲ್ಲ. ಯೋನಿ ಸ್ರಾವದ ಪ್ರಮಾಣ ಋತುಚಕ್ರದೊಂದಿಗೆ ಬದಲಾಗುತ್ತಲಿರುತ್ತದೆ. ಅಂಡೋತ್ಪತ್ತಿಯ ಸಮಯದಲ್ಲಿ ಯೋನಿ ಸ್ರಾವವು ತೆಳುವಾಗಿರುತ್ತದೆ. ಯೋನಿ ಸ್ರಾವ ಆಗಿರುವಾಗ ಗರ್ಭಧಾರಣೆ ಸಂಭವಿಸುವ ಸಾಧ್ಯತೆ ಹೆಚ್ಚು. ಮುಟ್ಟಿನ ನಂತರ ಕೆಲವು ದಿನಗಳವರೆಗೆ ಯೋನಿ ಸ್ರಾವವು ಕಡಿಮೆಯಾಗುತ್ತದೆ. ಲೈಂಗಿಕ ಪ್ರಚೋದನೆಯ ಸಮಯದಲ್ಲಿ, ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಯೋನಿ ಗೋಡೆಗಳು ಮತ್ತು ಬರ್ಥೋಲಿನ್ ಗ್ರಂಥಿಗಳು ನಯಗೊಳಿಸುವ ದ್ರವವನ್ನು ಉತ್ಪಾದಿಸುತ್ತವೆ. ಈ ಬಗೆಯ ನೈಸರ್ಗಿಕ ಲೂಬ್ರಿಕೆಂಟುಗಳು ನೋವಿಲ್ಲದ ಮತ್ತು ಸುಗಮ ಲೈಂಗಿಕ ಸಂಭೋಗಕ್ಕೆ ಸಹಾಯ ಮಾಡುತ್ತದೆ. ಕಡಿಮೆ ಈಸ್ಟ್ರೊಜೆನ್ ಮಟ್ಟವನ್ನು ಹೊಂದಿರುವ ಮಹಿಳೆಯರಲ್ಲಿ ಮತ್ತು ಋತುಬಂಧವನ್ನು ದಾಟಿದ ಮಹಿಳೆಯರಲ್ಲಿ ಯೋನಿ ಸ್ರಾವದ ಉತ್ಪಾದನೆ ಕಡಿಮೆಯಾಗುತ್ತದೆ. <ref name=Women2014Men>{{cite web|title=Menstruation and the menstrual cycle fact sheet|url=http://www.womenshealth.gov/publications/our-publications/fact-sheet/menstruation.html|website=Office of Women's Health|access-date=June 25, 2015|date=December 23, 2014|url-status=dead|archive-url=https://web.archive.org/web/20150626134338/http://www.womenshealth.gov/publications/our-publications/fact-sheet/menstruation.html|archive-date=June 26, 2015}}</ref> <ref name="Sirven">{{cite book|vauthors=Sirven JI, Malamut BL|title=Clinical Neurology of the Older Adult|publisher=[[Lippincott Williams & Wilkins]]|isbn=978-0-7817-6947-1|year=2008|pages=230–232|url=https://books.google.com/books?id=c1tL8C9ryMQC&pg=PA230|access-date=June 8, 2018|archive-date=July 3, 2019|archive-url=https://web.archive.org/web/20190703211321/https://books.google.com/books?id=c1tL8C9ryMQC&pg=PA230|url-status=live}}</ref> ==ಲೈಂಗಿಕ ಪ್ರಚೋದನೆ== ಲೈಂಗಿಕ ಪ್ರಚೋದನೆಯಾದಾಗ ಪುರುಷನ ಶಿಶ್ನವು ನೆಟ್ಟಗಾಗುವಂತೆ ಸ್ತ್ರೀಯರ ಯೋನಿಯೂ ಸಹ ಬದಲಾವಣೆಗಳಿಗೆ ಒಳಗಾಗುತ್ತದೆ. ಮೆದುಳಿನಲ್ಲಿನ ಪ್ರಚೋದನೆಯ ಪರಿಣಾಮವಾಗಿ, ಯೋನಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಸ್ನಾಯುಗಳು ವಿಸ್ತರಿಸುತ್ತವೆ, ಯೋನಿ ನಳಿಕೆಯನ್ನು 2-3 ಪಟ್ಟು ದೊಡ್ಡದಾಗಿಸುತ್ತದೆ ಮತ್ತು ಯೋನಿಯು ಹೆಚ್ಚು ಸ್ಥಿತಿಸ್ಥಾಪಕವಾಗುತ್ತದೆ ಮತ್ತು ತೇವಗೊಳಿಸುವ ದ್ರವವನ್ನು ಉತ್ಪಾದಿಸುತ್ತದೆ. ಮೇಲಿನ ಬದಲಾವಣೆಗಳು ಸುಗಮ ಮತ್ತು ಆರಾಮದಾಯಕ ಲೈಂಗಿಕ ಸಂಭೋಗ ಮತ್ತು ತೃಪ್ತಿಗೆ ಅತ್ಯಗತ್ಯ. ಆದರೆ ಅದರ ಗಾತ್ರ ಹೆಚ್ಚಾದಂತೆ, ವ್ಯಾಸವು ಕಡಿಮೆಯಾಗುತ್ತಲೇ ಹೋಗುತ್ತದೆ. ಆದಾಗ್ಯೂ, ರಚನಾತ್ಮಕವಾಗಿ, ಇದು ಮಹಿಳೆಯರಲ್ಲಿ ವಿಭಿನ್ನ ಗಾತ್ರಗಳಲ್ಲಿ ಕಂಡುಬರುತ್ತದೆ. ==ಶಿಶುವಿನ ಜನನ== ಹೆರಿಗೆಯ ವೇಳೆ ಶಿಶು ಯೋನಿನಳಿಕೆಯ ಮೂಲಕ ಹಾದು ಹೊರಬರುತ್ತದೆ. ಹೆರಿಗೆ ಹತ್ತಿರವಾದಾಗ, ಯೋನಿ ಡಿಸ್ಚಾರ್ಜ್ ಮತ್ತು ಪೊರೆಗಳ ಛಿದ್ರಗೊಳ್ಳುವಿಕೆ ಸೇರಿದಂತೆ ಹಲವಾರು ಸೂಚನೆಗಳು ಸಂಭವಿಸಬಹುದು. ಪೊರೆಗಳ ಛಿದ್ರಗೊಳ್ಳುವಿಕೆಯಿಂದಲಾಗಿ ಯೋನಿಯಿಂದ ಆಮ್ನಿಯೋಟಿಕ್ ದ್ರವದ ಒಂದು ಸಣ್ಣ ಹರಿವಿಗೆ ಕಾರಣವಾಗುತ್ತದೆ.<ref name=Linnard-Palmer2017>{{Cite book|last1=Linnard-Palmer|first1=Luanne|last2=Coats|first2=Gloria|title=Safe Maternity and Pediatric Nursing Care|publisher=[[F. A. Davis Company]]|year=2017|isbn=978-0-8036-2494-8|page=108|language=en}}</ref> ಹೆರಿಗೆಯ ಆರಂಭದಲ್ಲಿ ಪೊರೆಗಳ ಛಿದ್ರಗೊಳ್ಳುವಿಕೆ ಸಾಮಾನ್ಯವಾಗಿ ಸಂಭವಿಸುತ್ತದೆ. ಹೆರಿಗೆಗೆ ಮೊದಲು ಪೊರೆಗಳ ಅಕಾಲಿಕ ಛಿದ್ರವಾಗಿದ್ದರೆ ಅದು ಸಂಭವಿಸುತ್ತದೆ, ಇದು 10% ಪ್ರಕರಣಗಳಲ್ಲಿ ಸಂಭವಿಸುತ್ತದೆ.<ref name="Callahan">{{cite book|vauthors=Callahan T, Caughey AB|title=Blueprints Obstetrics and Gynecology|publisher=[[Lippincott Williams & Wilkins]]|isbn=978-1-4511-1702-8|year=2013|page=40|url=https://books.google.com/books?id=eKC1B3BhlxUC&pg=PA40|access-date=January 8, 2018|archive-date=July 3, 2019|archive-url=https://web.archive.org/web/20190703215955/https://books.google.com/books?id=eKC1B3BhlxUC&pg=PA40|url-status=live}}</ref> ಮೊದಲ ಬಾರಿಗೆ ಹೆರಿಗೆಯಾಗುವ ಮಹಿಳೆಯರಲ್ಲಿ, ಬ್ರಾಕ್ಸ್ಟನ್ ಹಿಕ್ಸ್ ಸಂಕೋಚನಗಳನ್ನು ನಿಜವಾದ ಸಂಕೋಚನಗಳು ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ,<ref name="Pillitteri">{{cite book|vauthors=Pillitteri A|title=Maternal and Child Health Nursing: Care of the Childbearing and Childrearing Family|publisher=[[Lippincott Williams & Wilkins]]|isbn=978-1-4698-3322-4|year=2013|page=298|url=https://boaoks.google.com/books?id=26idAgAAQBAJ&pg=PA298|access-date=January 3, 2018|archive-date=July 3, 2019|archive-url=https://web.archive.org/web/20190703211312/https://books.google.com/books?id=26idAgAAQBAJ&pg=PA298|url-status=live}}</ref> ಆದರೆ ಅವು ದೇಹವು ನಿಜವಾದ ಹೆರಿಗೆಗೆ ಸಿದ್ಧವಾಗಲು ಒಂದು ಮಾರ್ಗವಾಗಿದೆ. ಅವು ಹೆರಿಗೆಯ ಆರಂಭವನ್ನು ಸೂಚಿಸುವುದಿಲ್ಲ,<ref name=Raines2021>{{Cite book|last1=Raines|first1=Deborah|last2=Cooper|first2=Danielle B.|url=https://www.ncbi.nlm.nih.gov/books/NBK470546/|title=Braxton Hicks Contractions|publisher=StatPearls Publishing|year=2021|pmid=29262073|language=en}}</ref> ಆದರೆ ಅವು ಸಾಮಾನ್ಯವಾಗಿ ಹೆರಿಗೆಗೆ ಕಾರಣವಾಗುವ ದಿನಗಳಲ್ಲಿ ಬಹಳ ಬಲವಾಗಿರುತ್ತವೆ.<ref name="Pillitteri"/><ref name=Raines2021/> ದೇಹವು ಹೆರಿಗೆಗೆ ಸಿದ್ಧವಾಗುತ್ತಿದ್ದಂತೆ, ಗರ್ಭಕಂಠವು ಮೃದುವಾಗುವುದು, ತೆಳುವಾಗುವುದು, ಮುಂಭಾಗಕ್ಕೆ ಮುಖ ಮಾಡಲು ಮುಂದಕ್ಕೆ ಚಲಿಸುವುದು ಮತ್ತು ತೆರೆಯಲು ಪ್ರಾರಂಭಿಸುತ್ತದೆ. ಇದು ಭ್ರೂಣವು ಸೊಂಟದಲ್ಲಿ ನೆಲೆಗೊಳ್ಳಲು ಅನುವು ಮಾಡಿಕೊಡುತ್ತದೆ, ಇದನ್ನು ಹಗುರಗೊಳಿಸುವಿಕೆ ಎಂದು ಕರೆಯಲಾಗುತ್ತದೆ.<ref name=Forbes2020>{{Cite book|last1=Forbes|first1=Helen|last2=Watt|first2=Elizabethl|url=https://www.elsevier.com/books/jarviss-health-assessment-and-physical-examination/forbes/978-0-7295-4337-8|title=Jarvis's Health Assessment and Physical Examination|publisher=[[Elsevier Health Sciences]]|year=2020|isbn=978-0-729-58793-8|edition=3|page=834|language=en}}</ref> ಭ್ರೂಣವು ಸೊಂಟದಲ್ಲಿ ನೆಲೆಗೊಂಡಾಗ, ಸಿಯಾಟಿಕ್ ನರಗಳಿಂದ ನೋವು, ಯೋನಿ ಸ್ರಾವ ಹೆಚ್ಚಾಗುವುದು ಮತ್ತು ಮೂತ್ರ ವಿಸರ್ಜನೆಯ ಆವರ್ತನ ಹೆಚ್ಚಾಗುವುದು ಸಂಭವಿಸಬಹುದು.<ref name=Forbes2020/> ಹೆರಿಗೆಯಾದ ಮಹಿಳೆಯರಿಗೆ ಹೆರಿಗೆ ಪ್ರಾರಂಭವಾದ ನಂತರ ಹೊಳಪು ಹೆಚ್ಚಾಗುವ ಸಾಧ್ಯತೆ ಹೆಚ್ಚು, ಆದರೆ ಮೊದಲ ಬಾರಿಗೆ ಹೆರಿಗೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ಹೆರಿಗೆಗೆ ಹತ್ತು ರಿಂದ ಹದಿನಾಲ್ಕು ದಿನಗಳ ಮೊದಲು ಇದು ಸಂಭವಿಸಬಹುದು.<ref name="Orshan">{{cite book|vauthors=Orshan SA |title=Maternity, Newborn, and Women's Health Nursing: Comprehensive Care Across the Lifespan|publisher=[[Lippincott Williams & Wilkins]]|isbn=978-0-7817-4254-2|year=2008|pages=[https://archive.org/details/maternitynewborn0000orsh/page/585 585]–586 |url=https://archive.org/details/maternitynewborn0000orsh|url-access=registration }}</ref> ಸಂಕೋಚನಗಳು ಪ್ರಾರಂಭವಾದಾಗ ಭ್ರೂಣವು ಗರ್ಭಕಂಠದ ಬೆಂಬಲವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಗರ್ಭಕಂಠದ ಹಿಗ್ಗುವಿಕೆ ಭ್ರೂಣದ ತಲೆಯನ್ನು ಸರಿಹೊಂದಿಸಲು 10 ಸೆಂ.ಮೀ. ತಲುಪಿದಾಗ, ತಲೆಯು ಗರ್ಭಾಶಯದಿಂದ ಯೋನಿಗೆ ಚಲಿಸುತ್ತದೆ.<ref name=Linnard-Palmer2017/><ref name=Hutchison2022>{{Cite book|last1=Hutchison|first1=Julia|last2=Mahdy|first2=Heba|last3=Hutchison|first3=Justin|url=https://www.ncbi.nlm.nih.gov/books/NBK544290/|title=Stages of Labor |chapter=Normal Labor: Physiology, Evaluation, and Management |publisher=StatPearls Publishing|year=2022|pmid=31335010|language=en}}</ref> ಯೋನಿಯ ಸ್ಥಿತಿಸ್ಥಾಪಕತ್ವವು ಮಗುವನ್ನು ಹೆರಿಗೆ ಮಾಡಲು ಅದರ ಸಾಮಾನ್ಯ ವ್ಯಾಸಕ್ಕಿಂತ ಹಲವು ಪಟ್ಟು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.<ref>{{Cite journal|last1=Clark–Patterson|first1=Gabrielle|last2=Domingo|first2=Mari|last3=Miller|first3=Kristin|date= June 2022|title=Biomechanics of pregnancy and vaginal delivery|journal=Current Opinion in Biomedical Engineering|volume=22|page=100386 |doi=10.1016/j.cobme.2022.100386|s2cid=247811789 |issn=2468-4511|doi-access=free}}</ref> ಯೋನಿಯ ಮೂಲಕ ಆಗುವ ಹೆರಿಗೆ ಸಹಜವೂ ನೈಸರ್ಗಿಕವೂ ಆಗಿದೆ. ಆದರೆ ಅಪಾಯಗಳ ಸೂಚನೆಗಳಿದ್ದರೆ ವೈದ್ಯರು ಸಿಸೇರಿಯನ್ (ಸಿ-ಸೆಕ್ಷನ್) ಸರ್ಜರಿ ಮಾಡುತ್ತಾರೆ.<ref name=NIH>{{cite web|title=Pregnancy Labor and Birth|url=https://www.womenshealth.gov/pregnancy/childbirth-and-beyond/labor-and-birth|publisher=Office on Women's Health, U.S. Department of Health and Human Services|access-date=July 15, 2017|date=February 1, 2017|url-status=live|archive-url=https://web.archive.org/web/20170728021055/https://www.womenshealth.gov/pregnancy/childbirth-and-beyond/labor-and-birth|archive-date=July 28, 2017}}</ref> ಯೋನಿ ಲೋಳೆಪೊರೆಯು ದ್ರವದ ಅಸಹಜ ಶೇಖರಣೆಯನ್ನು ಹೊಂದಿರುತ್ತದೆ (ಎಡಿಮಾಟಸ್) ಮತ್ತು ಜನನದ ನಂತರ ಸ್ವಲ್ಪ ಕಡಿಮೆ ರುಗೆಯೊಂದಿಗೆ ತೆಳುವಾಗಿರುತ್ತದೆ. ಅಂಡಾಶಯಗಳು ಸಾಮಾನ್ಯ ಕಾರ್ಯವನ್ನು ಮರಳಿ ಪಡೆದ ನಂತರ ಮತ್ತು ಈಸ್ಟ್ರೊಜೆನ್ ಹರಿವು ಪುನಃಸ್ಥಾಪಿಸಲ್ಪಟ್ಟ ನಂತರ ಸುಮಾರು ಮೂರು ವಾರಗಳಲ್ಲಿ ಲೋಳೆಪೊರೆ ದಪ್ಪವಾಗುತ್ತದೆ ಮತ್ತು ರುಗೆ ಮರಳುತ್ತದೆ. ಯೋನಿ ತೆರೆಯುವಿಕೆಯು ತೆರೆದುಕೊಳ್ಳುತ್ತದೆ ಮತ್ತು ಸಡಿಲಗೊಳ್ಳುತ್ತದೆ, ಅದು ಹೆರಿಗೆಯ ನಂತರ ಆರರಿಂದ ಎಂಟು ವಾರಗಳವರೆಗೆ ಗರ್ಭಧಾರಣೆಯ ಪೂರ್ವ ಸ್ಥಿತಿಗೆ ಮರಳುತ್ತದೆ, ಇದನ್ನು ಪ್ರಸವಾನಂತರದ ಅವಧಿ ಎಂದು ಕರೆಯಲಾಗುತ್ತದೆ; ಆದಾಗ್ಯೂ, ಯೋನಿಯು ಮೊದಲಿಗಿಂತ ದೊಡ್ಡದಾಗಿ ಮುಂದುವರಿಯುತ್ತದೆ.<ref name="Ricci">{{cite book |vauthors=Ricci SS, Kyle T |title=Maternity and Pediatric Nursing|publisher=[[Lippincott Williams & Wilkins]]|isbn=978-0-7817-8055-1|year=2009|pages=[https://archive.org/details/maternitypediatr0000ricc/page/431 431]–432 |url=https://archive.org/details/maternitypediatr0000ricc|url-access=registration }}</ref> ಹೆರಿಗೆಯ ನಂತರ, ಲೋಚಿಯಾ ಎಂದು ಕರೆಯಲ್ಪಡುವ ಯೋನಿ ಡಿಸ್ಚಾರ್ಜ್‌ನ ಒಂದು ಹಂತವಿದೆ, ಇದು ನಷ್ಟದ ಪ್ರಮಾಣ ಮತ್ತು ಅದರ ಅವಧಿಯಲ್ಲಿ ಗಮನಾರ್ಹವಾಗಿ ಬದಲಾಗಬಹುದು ಆದರೆ ಆರು ವಾರಗಳವರೆಗೆ ಮುಂದುವರಿಯಬಹುದು.<ref name="Fletcher">{{cite journal|vauthors=Fletcher, S, Grotegut, CA, James, AH |title=Lochia patterns among normal women: a systematic review.|journal=Journal of Women's Health |date=December 2012 |volume=21 |issue=12 |pages=1290–4 |doi=10.1089/jwh.2012.3668 |pmid=23101487}}</ref> ==ಯೋನಿಯ ಆರೋಗ್ಯ== ===ಸೋಂಕುಗಳು ಮತ್ತು ರೋಗಗಳು=== ಯೋನಿ ಸೋಂಕುಗಳು ಅಥವಾ ರೋಗಗಳಲ್ಲಿ ಯೀಸ್ಟ್ ಸೋಂಕು, ಯೋನಿ ನಾಳದ ಉರಿಯೂತ, ಲೈಂಗಿಕವಾಗಿ ಹರಡುವ ಸೋಂಕುಗಳು (STIs) ಮತ್ತು ಕ್ಯಾನ್ಸರ್ ಸೇರಿವೆ. ಯೋನಿ ಸಸ್ಯವರ್ಗದಲ್ಲಿರುವ ಲ್ಯಾಕ್ಟೋಬಾಸಿಲಸ್ ಗ್ಯಾಸೆರಿ ಮತ್ತು ಇತರ ಲ್ಯಾಕ್ಟೋಬಾಸಿಲಸ್ ಪ್ರಭೇದಗಳು ಬ್ಯಾಕ್ಟೀರಿಯೊಸಿನ್‌ಗಳು ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಸ್ರವಿಸುವ ಮೂಲಕ ಸೋಂಕುಗಳಿಂದ ಸ್ವಲ್ಪ ರಕ್ಷಣೆ ನೀಡುತ್ತವೆ.<ref>{{Cite journal|vauthors = Nardis C, Mosca L, Mastromarino P|date=September 2013|title=Vaginal microbiota and viral sexually transmitted diseases|journal=Annali di Igiene: Medicina Preventiva e di Comunità|language = en | volume=25|issue=5|pages=443–456|issn=1120-9135|pmid=24048183|doi=10.7416/ai.2013.1946}}</ref> ಮಗುವನ್ನು ಹೆರುವ ವಯಸ್ಸಿನ ಆರೋಗ್ಯವಂತ ಮಹಿಳೆಯ ಯೋನಿ ಆಮ್ಲೀಯವಾಗಿರುತ್ತದೆ ಮತ್ತು ಅದರ pH ಸಾಮಾನ್ಯವಾಗಿ 3.8 ಮತ್ತು 4.5 ರ ನಡುವೆ ಇರುತ್ತದೆ..<ref name="King"/> ಕಡಿಮೆ pH ರೋಗಕಾರಕ ಸೂಕ್ಷ್ಮಜೀವಿಗಳ ಅನೇಕ ತಳಿಗಳ ಬೆಳವಣಿಗೆಯನ್ನು ನಿಷೇಧಿಸುತ್ತದೆ..<ref name="King"/> ಯೋನಿಯ ಆಮ್ಲೀಯ ಸಮತೋಲನವು ವೀರ್ಯ,<ref>{{Cite journal |last1=Baldewijns |first1=Silke |last2=Sillen |first2=Mart |last3=Palmans |first3=Ilse |last4=Vandecruys |first4=Paul |last5=Van Dijck |first5=Patrick |last6=Demuyser |first6=Liesbeth |date=2021-07-02 |title=The Role of Fatty Acid Metabolites in Vaginal Health and Disease: Application to Candidiasis |journal=Frontiers in Microbiology |volume=12 |doi=10.3389/fmicb.2021.705779 |doi-access=free |issn=1664-302X |pmc=8282898 |pmid=34276639}}</ref><ref>{{Cite journal |last1=Jewanraj |first1=Janine |last2=Ngcapu |first2=Sinaye |last3=Liebenberg |first3=Lenine J. P. |date=Nov 2021 |title=Semen: A modulator of female genital tract inflammation and a vector for HIV-1 transmission |journal=American Journal of Reproductive Immunology |language=en |volume=86 |issue=5 |pages=e13478 |doi=10.1111/aji.13478 |issn=1046-7408 |pmc=9286343 |pmid=34077596}}</ref> ಗರ್ಭಧಾರಣೆ, ಮುಟ್ಟು, ಮಧುಮೇಹ ಅಥವಾ ಇತರ ಅನಾರೋಗ್ಯ, ಜನನ ನಿಯಂತ್ರಣ ಮಾತ್ರೆಗಳು, ಕೆಲವು ಏಂಟಿಬಯೋಟಿಕ್‍ಗಳು, ಕಳಪೆ ಆಹಾರ ಮತ್ತು ಒತ್ತಡದಿಂದ ಕೂಡ ಪ್ರಭಾವಿತವಾಗಿರುತ್ತದೆ.<ref name="Leifer">{{cite book|vauthors=Leifer G|title=Introduction to Maternity and Pediatric Nursing - E-Book|publisher=[[Elsevier Health Sciences]]|isbn=978-0-323-29358-7|year=2014|page=276|url=https://books.google.com/books?id=T5I3BQAAQBAJ&pg=PA276|access-date=December 20, 2017|archive-date=July 3, 2019|archive-url=https://web.archive.org/web/20190703211423/https://books.google.com/books?id=T5I3BQAAQBAJ&pg=PA276|url-status=live}}</ref> ಯೋನಿಯ ಆಮ್ಲೀಯ ಸಮತೋಲನವನ್ನು ತಪ್ಪಿಸುವ ಈ ಬಗೆಯ ಯಾವುದೇ ಬದಲಾವಣೆಗಳು ಯೀಸ್ಟ್ ಸೋಂಕಿಗೆ ಕಾರಣವಾಗಬಹುದು.<ref name="AAOS">{{cite book |url=https://books.google.com/books?id=6yMMs8OCqU4C&pg=PA766 |title=AEMT: Advanced Emergency Care and Transportation of the Sick and Injured |vauthors=[[AAOS]] |publisher=[[Jones & Bartlett Publishers]] |year=2011 |isbn=978-1-4496-8428-0 |page=766 |access-date=December 20, 2017 |archive-url=https://web.archive.org/web/20190703215958/https://books.google.com/books?id=6yMMs8OCqU4C&pg=PA766 |archive-date=July 3, 2019 |url-status=live}}</ref> ಯೋನಿ ದ್ರವದ pH (4.5 ಕ್ಕಿಂತ ಹೆಚ್ಚು) ಹೆಚ್ಚಾಗಲು ಕಾರಣ ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಥವಾ ಪರಾವಲಂಬಿ ಸೋಂಕಿನ ಟ್ರೈಕೊಮೋನಿಯಾಸಿಸ್‌ನಂತಹ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆಯಾಗಬಹುದು, ಇವೆರಡೂ ಯೋನಿ ನಾಳದ ಉರಿಯೂತವನ್ನು ಲಕ್ಷಣವಾಗಿ ಹೊಂದಿರುತ್ತವೆ.<ref name="King"/><ref name="Alldredge">{{cite book|vauthors=Alldredge BK, Corelli RL, Ernst ME|title=Koda-Kimble and Young's Applied Therapeutics: The Clinical Use of Drugs|publisher=[[Lippincott Williams & Wilkins]]|isbn=978-1-60913-713-7|year=2012|pages=1636–1641|url=https://books.google.com/books?id=qcVpuHngXK0C&pg=PA1636|access-date=October 27, 2015|archive-date=April 24, 2016|archive-url=https://web.archive.org/web/20160424182703/https://books.google.com/books?id=qcVpuHngXK0C&pg=PA1636|url-status=live}}</ref> ಬ್ಯಾಕ್ಟೀರಿಯಾದ ಯೋನಿನೋಸಿಸ್‌ನ ವಿಶಿಷ್ಟವಾದ ಹಲವಾರು ವಿಭಿನ್ನ ಬ್ಯಾಕ್ಟೀರಿಯಾಗಳಿಂದ ತುಂಬಿರುವ ವಜೈನಲ್ ಫ಼್ಲೋರಾ ಗರ್ಭಧಾರಣೆಯ ಪ್ರತಿಕೂಲ ಫಲಿತಾಂಶಗಳ ಅಪಾಯವನ್ನು ಹೆಚ್ಚಿಸುತ್ತದೆ.<ref>{{Cite journal|vauthors=Lamont RF, Sobel JD, Akins RA, Hassan SS, Chaiworapongsa T, Kusanovic JP, Romero R |date=April 2011 |title=The vaginal microbiome: new information about genital tract flora using molecular based techniques |journal=BJOG: An International Journal of Obstetrics & Gynaecology|language=en|volume=118|issue=5|pages=533–549|doi=10.1111/j.1471-0528.2010.02840.x |pmc=3055920 |pmid=21251190 |issn=1471-0528}}</ref> ಶ್ರೋಣಿಪರೀಕ್ಷೆಯ ಸಮಯದಲ್ಲಿ, ಲೈಂಗಿಕವಾಗಿ ಹರಡುವ ಸೋಂಕುಗಳು ಅಥವಾ ಇತರ ಸೋಂಕುಗಳನ್ನು ಪರೀಕ್ಷಿಸಲು ಯೋನಿ ದ್ರವಗಳ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತದೆ.<ref name="Damico"/><ref>{{Cite web|url=https://www.cancer.gov/publications/dictionaries/cancer-terms|title=NCI Dictionary of Cancer Terms|website=National Cancer Institute|access-date=January 4, 2018|date=February 2, 2011|archive-date=September 14, 2018|archive-url=https://web.archive.org/web/20180914111122/https://www.cancer.gov/publications/dictionaries/cancer-terms|url-status=live}}{{PD-notice}}</ref> ಯೋನಿ ಸ್ವಯಂ-ಶುದ್ಧೀಕರಣಗೊಳ್ಳುವುದರಿಂದ, ಅದಕ್ಕೆ ಸಾಮಾನ್ಯವಾಗಿ ವಿಶೇಷ ನೈರ್ಮಲ್ಯದ ಅಗತ್ಯವಿರುವುದಿಲ್ಲ.<ref name="Grimes">{{cite book|vauthors=Grimes JA, Smith LA, Fagerberg K|title=Sexually Transmitted Disease: An Encyclopedia of Diseases, Prevention, Treatment, and Issues: An Encyclopedia of Diseases, Prevention, Treatment, and Issues|publisher=[[ABC-CLIO]]|isbn=978-1-4408-0135-8|year=2013|pages=144, 590–592|url=https://books.google.com/books?id=wagNAgAAQBAJ&pg=PA144|access-date=December 11, 2017|archive-date=July 4, 2019|archive-url=https://web.archive.org/web/20190704043222/https://books.google.com/books?id=wagNAgAAQBAJ&pg=PA144|url-status=live}}</ref> ಯೋನಿದ್ವಾರ ಮತ್ತು ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಡೌಚಿಂಗ್ ಉಪಕ್ರಮವನ್ನು ವೈದ್ಯರು ಸಾಮಾನ್ಯವಾಗಿ ಒಪ್ಪುವುದಿಲ್ಲ.<ref name="Grimes"/><ref>{{cite journal |author2-link=Sten H. Vermund| vauthors = Martino JL, Vermund SH | title = Vaginal douching: evidence for risks or benefits to women's health | journal = Epidemiologic Reviews | volume = 24 | issue = 2 | pages = 109–24 | date = 2002 | pmid = 12762087 | pmc = 2567125 | doi = 10.1093/epirev/mxf004 }}</ref> ವಜೈನಲ್ ಫ಼್ಲೋರಾ ರೋಗದ ವಿರುದ್ಧ ರಕ್ಷಣೆ ನೀಡುವುದರಿಂದ, ಈ ಸಮತೋಲನದ ಅಡಚಣೆಯು ಸೋಂಕು ಮತ್ತು ಅಸಹಜ ಸ್ರಾವಕ್ಕೆ ಕಾರಣವಾಗಬಹುದು.<ref name="Grimes"/> ಯೋನಿ ಸ್ರಾವವು ಬಣ್ಣ ಮತ್ತು ವಾಸನೆಯಿಂದ ಯೋನಿ ಸೋಂಕನ್ನು ಸೂಚಿಸಬಹುದು, ಅಥವಾ ಕಿರಿಕಿರಿ ಅಥವಾ ಸುಡುವಿಕೆಯಂತಹ ಸ್ರಾವದ ಲಕ್ಷಣಗಳಿಂದ ಕೂಡಿರಬಹುದು.<ref name="McGrath">{{cite book|vauthors=McGrath J, Foley A|title=Emergency Nursing Certification (CEN): Self-Assessment and Exam Review|publisher=[[McGraw Hill Professional]]|isbn=978-1-259-58715-3|year=2016|page=138}}</ref><ref name="Wright">{{cite book|vauthors=Wright, WF|title=Essentials of Clinical Infectious Diseases|publisher=[[Demos Medical Publishing]]|isbn=978-1-61705-153-1|year=2013|page=269|url=https://books.google.com/books?id=gGlXEntvU34C&pg=PA269|access-date=January 3, 2018|archive-date=July 3, 2019|archive-url=https://web.archive.org/web/20190703211233/https://books.google.com/books?id=gGlXEntvU34C&pg=PA269|url-status=live}}</ref> ಅಸಹಜ ಯೋನಿ ಸ್ರಾವವು STI ಗಳು, ಮಧುಮೇಹ, ಡೌಚಿಂಗ್‌ಗಳು, ಸುಗಂಧಭರಿತ ಸೋಪುಗಳು, ಬಬಲ್ ಸ್ನಾನಗಳು, ಜನನ ನಿಯಂತ್ರಣ ಮಾತ್ರೆಗಳು, ಯೀಸ್ಟ್ ಸೋಂಕು (ಸಾಮಾನ್ಯವಾಗಿ ಪ್ರತಿಜೀವಕ ಬಳಕೆಯ ಪರಿಣಾಮವಾಗಿ) ಅಥವಾ ಯೋನಿ ನಾಳದ ಉರಿಯೂತದಿಂದ ಉಂಟಾಗಬಹುದು.<ref name="McGrath"/> ವಜಿನೈಟಿಸ್ ಎಂದರೆ ಯೋನಿಯ ಉರಿಯೂತವಾಗಿದ್ದು ಸೋಂಕು, ಹಾರ್ಮೋನುಗಳ ಸಮಸ್ಯೆಗಳು ಅಥವಾ ಉದ್ರೇಕಕಾರಿಗಳಿಂದ ಇದು ಉಂಟಾಗುತ್ತದೆ ಎನ್ನಲಾಗಿದೆ,<ref name="Ferri">{{cite book|vauthors=Ferri FF|title=Ferri's Clinical Advisor 2013|publisher=[[Elsevier Health Sciences]]|isbn=978-0-323-08373-7|year=2012|pages=1134–1140|url=https://books.google.com/books?id=OR3VERnvzzEC&pg=PA1134|access-date=October 27, 2015|archive-date=March 26, 2015|archive-url=https://web.archive.org/web/20150326122056/http://books.google.com/books?id=OR3VERnvzzEC&pg=PA1134|url-status=live}}</ref><ref name="Sommers">{{cite book|vauthors=Sommers MS, Fannin E|title=Diseases and Disorders: A Nursing Therapeutics Manual|publisher=[[F.A. Davis]]|isbn=978-0-8036-4487-8|year=2014|page=115|url=https://books.google.com/books?id=pIEsBQAAQBAJ&pg=PA1115|access-date=March 10, 2018|archive-date=July 4, 2019|archive-url=https://web.archive.org/web/20190704044834/https://books.google.com/books?id=pIEsBQAAQBAJ&pg=PA1115|url-status=live}}</ref> ವಜಿನಿಸ್ಮಸ್ ಎಂಬುದು ಯೋನಿಯೊಳಗೆ ಶಿಶ್ನ ಪ್ರವೇಶಿಸುವ ಸಮಯದಲ್ಲಿ ಉಂಟಾಗುವ ಯೋನಿ ಸ್ನಾಯುಗಳ ಅನೈಚ್ಛಿಕ ಬಿಗಿತ. ಇದು ನಿಯಮಾಧೀನ ಪ್ರತಿವರ್ತನ ಅಥವಾ ಕಾಯಿಲೆಯಿಂದ ಉಂಟಾಗುತ್ತದೆ.<ref name="Ferri"/> ಯೀಸ್ಟ್ ಸೋಂಕಿನಿಂದ ಉಂಟಾಗುವ ಯೋನಿ ಸ್ರಾವವು ಸಾಮಾನ್ಯವಾಗಿ ದಪ್ಪ, ಕೆನೆ ಬಣ್ಣ ಮತ್ತು ವಾಸನೆಯಿಲ್ಲದಂತಿರುತ್ತದೆ, ಆದರೆ ಬ್ಯಾಕ್ಟೀರಿಯಾದ ಯೋನಿನೋಸಿಸ್‌ನಿಂದ ಉಂಟಾಗುವ ಸ್ರಾವವು ಬೂದು-ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಟ್ರೈಕೊಮೋನಿಯಾಸಿಸ್‌ನಿಂದ ಉಂಟಾಗುವ ಸ್ರಾವವು ಸಾಮಾನ್ಯವಾಗಿ ಬೂದು ಬಣ್ಣದ್ದಾಗಿದ್ದು, ಸ್ಥಿರತೆಯಲ್ಲಿ ತೆಳುವಾಗಿರುತ್ತದೆ ಮತ್ತು ಮೀನಿನ ವಾಸನೆಯನ್ನು ಹೊಂದಿರುತ್ತದೆ. ಟ್ರೈಕೊಮೋನಿಯಾಸಿಸ್ ಪ್ರಕರಣಗಳಲ್ಲಿ 25% ರಷ್ಟು ಸ್ರಾವವು ಹಳದಿ-ಹಸಿರು ಬಣ್ಣದಿಂದ ಕೂಡಿರುತ್ತದೆ.<ref name="Wright"/> ಯೋನಿ ದುಗ್ಧರಸ ಗ್ರಂಥಿಗಳು ಹೆಚ್ಚಾಗಿ ಯೋನಿಯಲ್ಲಿ ಹುಟ್ಟುವ ಕ್ಯಾನ್ಸರ್ ಕೋಶಗಳನ್ನು ಬಲೆಗೆ ಬೀಳಿಸುತ್ತವೆ. ಈ ನೋಡ್‌ಗಳನ್ನು ರೋಗದ ಉಪಸ್ಥಿತಿಗಾಗಿ ನಿರ್ಣಯಿಸಬಹುದು. ಯೋನಿ ದುಗ್ಧರಸ ಗ್ರಂಥಿಗಳನ್ನು ಆಯ್ದ ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು (ಸಂಪೂರ್ಣ ಮತ್ತು ಹೆಚ್ಚು ಆಕ್ರಮಣಕಾರಿ ತೆಗೆದುಹಾಕುವ ಬದಲು) ಹೆಚ್ಚು ಆಮೂಲಾಗ್ರ ಶಸ್ತ್ರಚಿಕಿತ್ಸೆಗಳೊಂದಿಗೆ ಬರುವ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಯ್ದ ನೋಡ್‌ಗಳು ಸೆಂಟಿನೆಲ್ ದುಗ್ಧರಸ ಗ್ರಂಥಿಗಳಾಗಿ ಕಾರ್ಯನಿರ್ವಹಿಸುತ್ತವೆ.<ref name="Sabater"/> ಶಸ್ತ್ರಚಿಕಿತ್ಸೆಯ ಬದಲಿಗೆ, ಕಾಳಜಿಯ ದುಗ್ಧರಸ ಗ್ರಂಥಿಗಳನ್ನು ಕೆಲವೊಮ್ಮೆ ರೋಗಿಯ ಶ್ರೋಣಿಯ, ಇಂಜಿನಲ್ ದುಗ್ಧರಸ ಗ್ರಂಥಿಗಳು ಅಥವಾ ಎರಡಕ್ಕೂ ನೀಡಲಾಗುವ ವಿಕಿರಣ ಚಿಕಿತ್ಸೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. <ref name = NIHI>{{cite web |url=https://www.cancer.gov/types/vaginal/hp/vaginal-treatment-pdq#section/_45 |publisher=National Institutes of Health |website=National Cancer Institute |date=February 9, 2017 |title=Stage I Vaginal Cancer |access-date=December 14, 2017 |archive-date=April 9, 2019 |archive-url=https://web.archive.org/web/20190409134644/https://www.cancer.gov/types/vaginal/hp/vaginal-treatment-pdq#section/_45 |url-status=live }}{{PD-notice}}</ref> ಯೋನಿ ಕ್ಯಾನ್ಸರ್ ಮತ್ತು ಯೋನಿದ್ವಾರದ ಕ್ಯಾನ್ಸರ್ ಬಹಳ ಅಪರೂಪ, ಮತ್ತು ಮುಖ್ಯವಾಗಿ ವಯಸ್ಸಾದ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. <ref name="Salhan">{{cite book|vauthors=Salhan S|title=Textbook of Gynecology|publisher=JP Medical Ltd|isbn=978-93-5025-369-4|year=2011|page=270|url=https://books.google.com/books?id=4g5Wgc3Bh18C&pg=PA270|access-date=October 27, 2015|archive-date=May 6, 2016|archive-url=https://web.archive.org/web/20160506180140/https://books.google.com/books?id=4g5Wgc3Bh18C&pg=PA270|url-status=live}}</ref><ref name="Paludi">{{cite book|vauthors=Paludi MA|title=The Praeger Handbook on Women's Cancers: Personal and Psychosocial Insights|publisher=[[ABC-CLIO]]|isbn=978-1-4408-2814-0|year=2014|page=111|url=https://books.google.com/books?id=HQpvBAAAQBAJ&pg=PA111|access-date=October 27, 2015|archive-date=May 6, 2016|archive-url=https://web.archive.org/web/20160506162920/https://books.google.com/books?id=HQpvBAAAQBAJ&pg=PA111|url-status=live}}</ref> ಗರ್ಭಕಂಠದ ಕ್ಯಾನ್ಸರ್ (ಇದು ತುಲನಾತ್ಮಕವಾಗಿ ಸಾಮಾನ್ಯವಾಗಿದೆ) ಯೋನಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ, <ref name="cancer.org2">{{cite web|title=What Are the Risk Factors for Vaginal Cancer?|publisher=[[American Cancer Society]]|date=October 19, 2017|access-date=January 5, 2018|url=https://www.cancer.org/cancer/vaginal-cancer/causes-risks-prevention/risk-factors.html|archive-date=January 6, 2018|archive-url=https://web.archive.org/web/20180106120444/https://www.cancer.org/cancer/vaginal-cancer/causes-risks-prevention/risk-factors.html|url-status=live}}</ref> ಅದಕ್ಕಾಗಿಯೇ ಯೋನಿ ಕ್ಯಾನ್ಸರ್ ಗರ್ಭಕಂಠದ ಕ್ಯಾನ್ಸರ್‌ನಂತೆಯೇ ಅಥವಾ ನಂತರ ಸಂಭವಿಸುವ ಗಮನಾರ್ಹ ಅವಕಾಶವಿದೆ. ಅವುಗಳ ಕಾರಣಗಳು ಒಂದೇ ಆಗಿರಬಹುದು.<ref name="cancer.org2"/><ref name="Salhan"/><ref name="Chi">{{cite book|vauthors=Chi D, Berchuck A, Dizon DS, Yashar CM|title=Principles and Practice of Gynecologic Oncology|publisher=[[Lippincott Williams & Wilkins]]|isbn=978-1-4963-5510-2|year=2017|page=87|url=https://books.google.com/books?id=4RYIDgAAQBAJ&pg=PT87|access-date=December 14, 2017|archive-date=July 3, 2019|archive-url=https://web.archive.org/web/20190703211236/https://books.google.com/books?id=4RYIDgAAQBAJ&pg=PT87|url-status=live}}</ref> ಪ್ಯಾಪ್ ಸ್ಮೀಯರ್ ಸ್ಕ್ರೀನಿಂಗ್ ಮತ್ತು HPV ಲಸಿಕೆಗಳಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯಬಹುದು, ಆದರೆ HPV ಲಸಿಕೆಗಳು HPV ಪ್ರಕಾರಗಳು 16 ಮತ್ತು 18 ಅನ್ನು ಮಾತ್ರ ಒಳಗೊಂಡಿರುತ್ತವೆ, ಇದು 70% ಗರ್ಭಕಂಠದ ಕ್ಯಾನ್ಸರ್‌ಗಳಿಗೆ ಕಾರಣವಾಗಿದೆ.<ref name="Berek">{{cite book |vauthors=Berek JS, Hacker NF |title=Berek and Hacker's Gynecologic Oncology|publisher=[[Lippincott Williams & Wilkins]]|isbn=978-0-7817-9512-8|year=2010|page=225 |url=https://books.google.com/books?id=bA3ODcFV-5oC&pg=PA225}}</ref><ref name="Bibbo">{{cite book|vauthors=Bibbo M, Wilbur D|title=Comprehensive Cytopathology E-Book|publisher=[[Elsevier Health Sciences]]|isbn=978-0-323-26576-8|year=2014|page=49|url=https://books.google.com/books?id=2FPOAwAAQBAJ&pg=PA49|access-date=December 14, 2017|archive-date=July 3, 2019|archive-url=https://web.archive.org/web/20190703211319/https://books.google.com/books?id=2FPOAwAAQBAJ&pg=PA49|url-status=live}}</ref> ಗರ್ಭಕಂಠದ ಮತ್ತು ಯೋನಿ ಕ್ಯಾನ್ಸರ್‌ನ ಕೆಲವು ಲಕ್ಷಣಗಳು ಡಿಸ್ಪರೆಯುನಿಯಾ, ಮತ್ತು ಅಸಹಜ ಯೋನಿ ರಕ್ತಸ್ರಾವ ಅಥವಾ ಯೋನಿ ಡಿಸ್ಚಾರ್ಜ್, ವಿಶೇಷವಾಗಿ ಲೈಂಗಿಕ ಸಂಭೋಗ ಅಥವಾ ಋತುಬಂಧದ ನಂತರ.<ref name="Daniels">{{cite book|vauthors=Daniels R, Nicoll LH|title=Contemporary Medical-Surgical Nursing|publisher=[[Cengage Learning]]|isbn=978-1-133-41875-7|year=2011|page=1776|url=https://books.google.com/books?id=wUAJAAAAQBAJ&pg=PA1776|access-date=December 14, 2017|archive-date=July 3, 2019|archive-url=https://web.archive.org/web/20190703220036/https://books.google.com/books?id=wUAJAAAAQBAJ&pg=PA1776|url-status=live}}</ref><ref name="Washington">{{cite book|vauthors=Washington CM, Leaver DT|title=Principles and Practice of Radiation Therapy|publisher=[[Elsevier Health Sciences]]|isbn=978-0-323-28781-4|year=2015|page=749|url=https://books.google.com/books?id=zzMwBwAAQBAJ&pg=PA749|access-date=December 14, 2017|archive-date=July 4, 2019|archive-url=https://web.archive.org/web/20190704044836/https://books.google.com/books?id=zzMwBwAAQBAJ&pg=PA749|url-status=live}}</ref> ಆದಾಗ್ಯೂ, ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಲಕ್ಷಣರಹಿತವಾಗಿರುತ್ತವೆ (ಯಾವುದೇ ಲಕ್ಷಣಗಳಿಲ್ಲದೆ). <ref name="Daniels"/> ಯೋನಿ ಇಂಟ್ರಾಕಾವಿಟಿ ಬ್ರಾಕಿಥೆರಪಿ (VBT) ಅನ್ನು ಎಂಡೊಮೆಟ್ರಿಯಲ್, ಯೋನಿ ಮತ್ತು ಗರ್ಭಕಂಠದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಕ್ಯಾನ್ಸರ್ ಇರುವ ಸ್ಥಳಕ್ಕೆ ಸಾಧ್ಯವಾದಷ್ಟು ಹತ್ತಿರದಲ್ಲಿ ವಿಕಿರಣವನ್ನು ನೀಡಲು ಯೋನಿಯೊಳಗೆ ಒಂದು ಲೇಪಕವನ್ನು ಸೇರಿಸಲಾಗುತ್ತದೆ.<ref name=":1">{{Cite web|url=http://radonc.ucla.edu/gynecologic-brachytherapy-treatment|title=Cervical, Endometrial, Vaginal and Vulvar Cancers - Gynecologic Brachytherapy|website=radonc.ucla.edu|access-date=December 13, 2017|archive-date=December 14, 2017|archive-url=https://web.archive.org/web/20171214015448/http://radonc.ucla.edu/gynecologic-brachytherapy-treatment|url-status=live}}</ref><ref name="Sabater">{{Cite journal|vauthors=Sabater S, Andres I, Lopez-Honrubia V, Berenguer R, Sevillano M, Jimenez-Jimenez E, Rovirosa A, Arenas M |date=August 9, 2017 |title=Vaginal cuff brachytherapy in endometrial cancer – a technically easy treatment? |journal=Cancer Management and Research |volume=9|pages=351–362|doi=10.2147/CMAR.S119125|issn=1179-1322|pmc=5557121|pmid=28848362 |doi-access=free }}</ref> ಬಾಹ್ಯ ಕಿರಣದ ವಿಕಿರಣ ಚಿಕಿತ್ಸೆಗೆ ಹೋಲಿಸಿದರೆ VBTಯೊಂದಿಗೆ ಬದುಕುಳಿಯುವಿಕೆಯ ಪ್ರಮಾಣವು ಹೆಚ್ಚಾಗುತ್ತದೆ.<ref name=":1" /> ಕ್ಯಾನ್ಸರ್ ಬೆಳವಣಿಗೆಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಹೊರಸೂಸುವಿಕೆಯನ್ನು ಇರಿಸಲು ಯೋನಿಯನ್ನು ಬಳಸುವುದರಿಂದ, ವಿಕಿರಣ ಚಿಕಿತ್ಸೆಯ ವ್ಯವಸ್ಥಿತ ಪರಿಣಾಮಗಳು ಕಡಿಮೆಯಾಗುತ್ತವೆ ಮತ್ತು ಯೋನಿ ಕ್ಯಾನ್ಸರ್‌ಗೆ ಗುಣಪಡಿಸುವ ದರಗಳು ಹೆಚ್ಚಾಗಿರುತ್ತವೆ.<ref>{{Cite journal |vauthors=Harkenrider MM, Block AM, Alektiar KM, Gaffney DK, Jones E, Klopp A, Viswanathan AN, Small W |date=January–February 2017 |title=American Brachytherapy Task Group Report: Adjuvant vaginal brachytherapy for early-stage endometrial cancer: A comprehensive review|journal=Brachytherapy|language=en|volume=16|issue=1|pages=95–108|doi=10.1016/j.brachy.2016.04.005|pmid=27260082 |pmc=5612425 }}</ref> ಯೋನಿದ್ವಾರದ ಕ್ಯಾನ್ಸರ್‌ಗೆ ವಿಕಿರಣ ಚಿಕಿತ್ಸೆ ನೀಡುವುದರಿಂದ ಯೋನಿ ಕ್ಯಾನ್ಸರಿನ ಅಪಾಯ ಹೆಚ್ಚಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟವಾದ ಸಂಶೋಧನೆಗಳು ನಡೆದಿಲ್ಲ.<ref name="cancer.org2"/> ===ಸುರಕ್ಷಿತ ಲೈಂಗಿಕತೆ=== HIV/AIDS, ಹ್ಯೂಮನ್ ಪ್ಯಾಪಿಲೋಮವೈರಸ್ (HPV), ಜನನಾಂಗದ ಹರ್ಪಿಸ್ ಮತ್ತು ಟ್ರೈಕೊಮೋನಿಯಾಸಿಸ್ ಯೋನಿಯ ಮೇಲೆ ಪರಿಣಾಮ ಬೀರುವ ಕೆಲವು STI ಗಳಾಗಿವೆ, ಮತ್ತು ಆರೋಗ್ಯ ಮೂಲಗಳು ಇವು ಮತ್ತು ಇತರ STI ಗಳ ಹರಡುವಿಕೆಯನ್ನು ತಡೆಗಟ್ಟಲು ಸುರಕ್ಷಿತ ಲೈಂಗಿಕತೆ (ಅಥವಾ ತಡೆ ವಿಧಾನ) ಅಭ್ಯಾಸಗಳನ್ನು ಶಿಫಾರಸು ಮಾಡುತ್ತವೆ.<ref name="Hales">{{Cite book|vauthors=Hales D|title=An Invitation to Health Brief 2010-2011|publisher=[[Cengage Learning]]|year=2008|pages=269–271|isbn=978-0-495-39192-0|url=https://books.google.com/books?id=oP91HVIMPRIC&pg=PA269|access-date=October 27, 2015|archive-date=December 31, 2013|archive-url=https://web.archive.org/web/20131231143640/http://books.google.com/books?id=oP91HVIMPRIC&pg=PA269|url-status=live}}</ref><ref name="Alexander">{{cite book|vauthors=Alexander W, Bader H, LaRosa JH|title=New Dimensions in Women's Health|isbn=978-1-4496-8375-7|publisher=[[Jones & Bartlett Learning|Jones & Bartlett Publishers]]|year=2011|page=211|url=https://books.google.com/books?id=GVPHhIM3IZ0C&pg=PA211|access-date=October 27, 2015|archive-date=July 15, 2014|archive-url=https://web.archive.org/web/20140715160215/http://books.google.com/books?id=GVPHhIM3IZ0C&pg=PA211|url-status=live}}</ref> ಸುರಕ್ಷಿತ ಲೈಂಗಿಕತೆಯು ಸಾಮಾನ್ಯವಾಗಿ ಕಾಂಡೋಮ್‌ಗಳ ಬಳಕೆಯನ್ನು ಒಳಗೊಂಡಿರುತ್ತದೆ, ಮತ್ತು ಕೆಲವೊಮ್ಮೆ ಸ್ತ್ರೀ ಕಾಂಡೋಮ್‌ಗಳು (ಇದು ಮಹಿಳೆಯರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ). ಎರಡೂ ವಿಧಗಳು ವೀರ್ಯವು ಯೋನಿಯ ಸಂಪರ್ಕಕ್ಕೆ ಬರುವುದನ್ನು ತಡೆಯುವ ಮೂಲಕ ಗರ್ಭಧಾರಣೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.<ref name="Knox and Schacht">{{cite book|vauthors=Knox D, Schacht C|title=Choices in Relationships: Introduction to Marriage and the Family|isbn=978-0-495-09185-1|publisher=[[Cengage Learning]]|year=2007|pages=296–297|url=https://books.google.com/books?id=Q3XD0VEYGSUC&pg=PA296|access-date=January 16, 2017|archive-date=July 3, 2019|archive-url=https://web.archive.org/web/20190703211359/https://books.google.com/books?id=Q3XD0VEYGSUC&pg=PA296|url-status=live}}</ref><ref name="Kumar and Gupta">{{cite book|vauthors=Kumar B, Gupta S|title=Sexually Transmitted Infections|isbn=978-81-312-2978-1|publisher=[[Elsevier Health Sciences]]|year=2014|pages=126–127|url=https://books.google.com/books?id=kQ9tAwAAQBAJ&pg=PA126|access-date=January 16, 2017|archive-date=July 3, 2019|archive-url=https://web.archive.org/web/20190703211232/https://books.google.com/books?id=kQ9tAwAAQBAJ&pg=PA126|url-status=live}}</ref> ಆದಾಗ್ಯೂ, ಸ್ತ್ರೀ ಕಾಂಡೋಮ್‌ಗಳು STI ಗಳನ್ನು ತಡೆಗಟ್ಟುವಲ್ಲಿ ಪುರುಷ ಕಾಂಡೋಮ್‌ಗಳಷ್ಟು ಪರಿಣಾಮಕಾರಿಯಾಗಿದೆಯೇ ಎಂಬುದರ ಕುರಿತು ಸಾಕಷ್ಟು ಸಂಶೋಧನೆಗಳ ಕೊರತೆಯಿದೆ,<ref name="Kumar and Gupta"/> ಮತ್ತು ಅವು ಪುರುಷ ಕಾಂಡೋಮ್‌ಗಳಿಗಿಂತ ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರವು. ಇದು ಸ್ತ್ರೀ ಕಾಂಡೋಮ್ ಪುರುಷ ಕಾಂಡೋಮ್‌ಗಿಂತ ಕಡಿಮೆ ಬಿಗಿಯಾಗಿ ಹೊಂದಿಕೊಳ್ಳುವುದರಿಂದ ಅಥವಾ ಅದು ಯೋನಿಯೊಳಗೆ ಜಾರಿ ವೀರ್ಯವನ್ನು ಚೆಲ್ಲುವ ಕಾರಣದಿಂದ ಆಗಿರಬಹುದೆಂದು ತಜ್ಞರು ಊಹಿಸುತ್ತಾರೆ.<ref name="Hornstein and Schwerin">{{cite book|vauthors=Hornstein T, Schwerin JL|title=Biology of Women|isbn=978-1-4354-0033-7|publisher=[[Cengage Learning]]|year=2012|pages=126–127|url=https://books.google.com/books?id=2iD1CAAAQBAJ&pg=PA326|access-date=January 16, 2017|archive-date=July 3, 2019|archive-url=https://web.archive.org/web/20190703211314/https://books.google.com/books?id=2iD1CAAAQBAJ&pg=PA326|url-status=live}}</ref> == ಉಲ್ಲೇಖಗಳು == {{reflist|refs= <ref name="Moore_Blechner_Shrage"> {{harvnb|Moore|Clarke|1995}}; {{harvnb|Shrage|Stewart|2015|pp=[https://books.google.com/books?id=RysEBgAAQBAJ&pg=PA225 225–229]}}; {{harvnb|Blechner|2017}} </ref> <ref name="Moore_Wade_Labuski"> {{harvnb|Moore|Clarke|1995}}; {{harvnb|Wade|Kremer|Brown|2005|pp=117–138}}; {{harvnb|Labuski|2015|p=[https://books.google.com/books?id=l4F2CgAAQBAJ&pg=PA19 19]}} </ref> <ref name="Shrage_Schwartz_Wood_Blechner"> {{harvnb|Shrage|Stewart|2015|pp=[https://books.google.com/books?id=RysEBgAAQBAJ&pg=PA225 225–229]}}; {{harvnb|Schwartz|Kempner|2015|p=[https://books.google.com/books?id=p0goBgAAQBAJ&pg=PA24 24]}}; {{harvnb|Wood|2017|pp=[https://books.google.com/books?id=GFsvDwAAQBAJ&pg=PT68 68–69]}}; {{harvnb|Blechner|2017}} </ref> <ref name="Rodgers_O'Connell_Kilchevsky"> {{harvnb|Rodgers|2003|pp=[https://books.google.com/books?id=eJutAwmKCPEC&pg=PA92 92–93]}}; {{harvnb|O'Connell|Sanjeevan|Hutson|2005|pp=1189–1195}}; {{harvnb|Kilchevsky|Vardi|Lowenstein|Gruenwald|2012|pp=719–726}} </ref> <ref name="Rodgers_O'Connell_Greenberg_Weiten_Carroll"> {{harvnb|Rodgers|2003|pp=[https://books.google.com/books?id=eJutAwmKCPEC&pg=PA92 92–93]}}; {{harvnb|O'Connell|Sanjeevan|Hutson|2005|pp=1189–1195}}; {{harvnb|Greenberg|Bruess|Conklin|2010|p=[https://books.google.com/books?id=6b36v8JHznIC&pg=PA95 95]}}; {{harvnb|Weiten|Dunn|Hammer|2011|p=[https://books.google.com/books?id=CGu96TeAZo0C&pg=PT423 386]}}; {{harvnb|Carroll|2012|pp=[https://books.google.com/books?id=RY0n2CGS5EcC&pg=PT154 110–111], [https://books.google.com/books?id=RY0n2CGS5EcC&pg=PT296 252]}} </ref> <ref name=Balcombe> {{cite book |last = Balcombe |first = Jonathan Peter |author-link = Jonathan Balcombe |title = The Exultant Ark: A Pictorial Tour of Animal Pleasure |publisher = [[University of California Press]] |isbn = 978-0-520-26024-5 |year = 2011 |url = https://books.google.com/books?id=tz9mSyTWh0oC&pg=PA88 |access-date = 27 October 2015 |archive-date = 27 May 2013 |archive-url = https://web.archive.org/web/20130527214645/http://books.google.com/books?id=tz9mSyTWh0oC&pg=PA88 |url-status = live }} </ref> <ref name="Ogletree_Wade_Waskul"> {{harvnb|Ogletree|Ginsburg|2000|pp=917–926}}; {{harvnb|Wade|Kremer|Brown|2005|pp=117–138}}; {{harvnb|Waskul|Vannini|Wiesen|2007|pp=151–174}} </ref> <ref name="The Wall Street Journal">{{cite news |title = Clitoraid launches 'International Clitoris Awareness Week' |publisher = Clitoraid |url = http://www.clitoraid.org/print.php?news.133 |date = 3 May 2013 |access-date = 8 May 2013 |archive-date = 28 January 2018 |archive-url = https://web.archive.org/web/20180128132611/http://www.clitoraid.org/print.php?news.133 |url-status = live }} </ref> <ref name="Moye">{{cite web |last = Moye |first = David |title = 'International Clitoris Awareness Week' Takes Place May 6–12 (NSFW) |website = [[The Huffington Post]] |url = http://www.huffingtonpost.com/2013/05/02/international-clitoris-we_n_3202780.html |date = 2 May 2013 |access-date = 19 June 2013 |archive-date = 6 May 2013 |archive-url = https://web.archive.org/web/20130506022637/http://www.huffingtonpost.com/2013/05/02/international-clitoris-we_n_3202780.html |url-status = live }} </ref> <ref name="Carroll_Di Marino"> {{harvnb|Carroll|2012|pp=[https://books.google.com/books?id=RY0n2CGS5EcC&pg=PT154 110–111], [https://books.google.com/books?id=RY0n2CGS5EcC&pg=PT296 252]}}; {{harvnb|Di Marino|2014|p=81}} </ref> }} == ಹೊರಗಿನ ಕೊಂಡಿಗಳು== * [http://www.pbs.org/wgbh/evolution/sex/advantage/ ಲೈಂಗಿಕ ಸಂತಾನೋತ್ಪತ್ತಿಯ ಉಪಯೋಗಗಳು] [[ವರ್ಗ:ಅಂಗಗಳು]] [[ವರ್ಗ:ಜೀವಶಾಸ್ತ್ರ]] [[ವರ್ಗ:ಮಹಿಳಾ ಆರೋಗ್ಯ]] [[ವರ್ಗ:ಶರೀರ ಶಾಸ್ತ್ರ]] k6nj3ld5n7dfyxe8eqmkz8z9p4hfakp 0 29395 1305829 1288067 2025-06-03T17:41:26Z Trey314159 45000 ए + ॅ -> ऍ 1305829 wikitext text/x-wiki {{ಕನ್ನಡ ಅಕ್ಷರಮಾಲೆ}} [[File:Додда Е.png|thumb]] '''ಏ''' [[ಕನ್ನಡ ವರ್ಣಮಾಲೆ|ಕನ್ನಡ ವರ್ಣಮಾಲೆಯ]] ಒಂಬತ್ತನೇ ಅಕ್ಷರವಾಗಿದೆ.ಇದು ಒಂದು ದೀರ್ಘ[[ಸ್ವರ (ಭಾಷೆ)|ಸ್ವರಾಕ್ಷರ]]. == ಚಾರಿತ್ರಿಕ ಹಿನ್ನೆಲೆ == ಪ್ರಾಚೀನತಮ ಬ್ರಾಹ್ಮೀಲಿಪಿಯಲ್ಲಿ ಈ ಅಕ್ಷರ ಒಂದು ತ್ರಿಕೋಣದಂತೆ ಇದ್ದು ಪ್ರ.ಶ. 2ನೆಯ ಶತಮಾನದ ಹೊತ್ತಿಗೆ ತ್ರಿಕೋಣದ ಮೂಲೆಗಳು ದುಂಡಗಾದುವು. [[ಕದಂಬ]]ರ ಕಾಲದಲ್ಲಿ ಕೆಳಗಿನ ಒಳಭಾಗ ವೃತ್ತಾಕಾರದಂತಾಗಿ ಚೌಕತಲೆಯ ತಲೆಕಟ್ಟು ಸ್ಪಷ್ಟವಾಗಿ ಕಾಣುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಕೆಳಗಿನ ವೃತ್ತಾಕಾರದಲ್ಲಿ ಬದಲಾವಣೆಗಳುಂಟಾಗಿ ಅಕ್ಷರ ಈಗಿರುವ ರೂಪವನ್ನು ಹೋಲುತ್ತದೆ. 13ನೆಯ ಶತಮಾನದಲ್ಲಿ ವೃತ್ತ ಮಾರ್ಪಟ್ಟು ಒಂದು ಸಣ್ಣ ಕೊಂಡಿಯಂತೆ ಬದಲಾಗುತ್ತದೆ. ಇದೇ ಪ್ರವೃತ್ತಿ ಮುಂದುವರಿದು ಈಗಿರುವ ರೂಪವನ್ನು ತಳೆಯುತ್ತದೆ.<ref>https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಏ</ref> ಉಚ್ಚಾರಣೆಯಲ್ಲಿ ವ್ಯತ್ಯಾಸವಿದ್ದರೂ ಎಕಾರ ಏಕಾರಗಳ ಚಾಕ್ಷುಷರೂಪ ಮಾತ್ರ ಬಹಳ ಕಾಲ ಒಂದೇ ಆಗಿತ್ತೆಂದು ತೋರುತ್ತದೆ. ಈ ಅಕ್ಷರ ಪೂರ್ವ ಅಗೋಲ ಅರ್ಧ ಸಂವೃತ ದೀರ್ಘಸ್ವರವನ್ನು ಸೂಚಿಸುತ್ತದೆ. ವ್ಯಂಜನದೊಂದಿಗೆ ಸೇರಿದಾಗ ಎ ವರ್ಣ ಪಡೆಯುತ್ತಿದ್ದ ರೂಪಾದಿ ವಿವರಗಳಿಗೆ (ನೋಡಿ- ಎ). == ಸ್ವರಾಕ್ಷರಗಳು ಎಂದರೇನು ? == # ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.<ref>[[ಕೇಶಿರಾಜ]]ನ [[ಶಬ್ದಮಣಿದರ್ಪಣ]]</ref> # ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್. ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ, *[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ೠ]], [[ಌ]], [[ೡ]], ಏ, [[ಐ]], [[ಓ]], [[ಔ]]. === ದೀರ್ಘಸ್ವರ === ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ಋೂ, ಌ, ಏ, ಓ - ಈ ಅಕ್ಷರಗಳನ್ನು [[ಗುರು(ವ್ಯಾಕರಣ)]] ಎಂದು ಕರೆಯುತ್ತಾರೆ. ಇವುಗಳಲ್ಲಿ '''ಏ''' ಅಕ್ಷರವೂ ಒಂದಾಗಿದೆ. == ಕನ್ನಡದ ನಾವಿ ಸ್ವರಗಳು == ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ. {| class="wikitable sortable " |- ! ಹೃಸ್ವಸ್ವರ !! ದೀರ್ಘಸ್ವರ |- | [[ಅ]] || ಆ |- | [[ಇ]] || [[ಈ]] |- | [[ಉ]] || [[ಊ]] |- | [[ಎ]] || ಏ |- | [[ಒ]] || [[ಓ]] |} == ಏ ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ == {| class="wikitable sortable " ! scope="col" | [[ಕನ್ನಡ]] ! scope="col" | [[ದೇವನಾಗರಿ]] ! scope="col" | [[:w:ISO 15919|ISO 15919]] ಸಂಕೇತ ! scope="col" | ಉಚ್ಚಾರಣೆ |-| style="width: 5em; text-align: center; padding: 3px;" | ಏ | style="width: 5em; text-align: center; padding: 3px;" | ऍ | style="width: 5em; text-align: center; padding: 3px;" | ē | [[File:Kannada-alphabet-aee.gif]] | [[File:Kn-ಏ.oga]] |} == ''ಏ'' ದಿಂದ ಆರಂಭವಾಗುವ [[ನಾಮಪದ]]ಗಳು == *ಪ್ರಾಣಿ ಸಂಬಂಧಿ ಪದ : [[ಏಡಿ]] *ಮನುಷ್ಯ ಸಂಬಂಧಿ ಪದ : [[ಕ್ರಿಸ್ತ|ಏಸುಕ್ರಿಸ್ತ]] *ಸಸ್ಯ ಸಂಬಂಧಿ ಪದ : [[ಏಲಕ್ಕಿ]] == ''ಏ''' ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು == *[[ಏಳು]] == ಉಲ್ಲೇಖಗಳು == <references /> {{Authority control}} {{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏ |ಏ}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಕನ್ನಡ ಅಕ್ಷರ]] g9aio7um2e4363wppy7l5y83riqs6lc ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ 0 50487 1305847 1252776 2025-06-04T08:20:11Z Ziv 92051 ([[c:GR|GR]]) [[c:COM:FR|File renamed]]: [[File:ಶ್ರೀ ಎಸ್‌. ಜಿ. ಬಾಳೆಕುಂದ್ರಿ.jpg]] → [[File:ಶ್ರೀ ಎಸ್. ಜಿ. ಬಾಳೆಕುಂದ್ರಿ.jpg]] [[c:COM:FR#FR6|Criterion 6]] (maintenance or bug fix) · Removed unnecessary invisible characters 1305847 wikitext text/x-wiki [[File:ಶ್ರೀ ಎಸ್. ಜಿ. ಬಾಳೆಕುಂದ್ರಿ.jpg|thumb|]] ಎಸ್. ಜಿ. ಬಾಳೆಕುಂದ್ರಿಯವರು [[ಕರ್ನಾಟಕ]]ದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು [[ಕರ್ನಾಟಕ]]ದಲ್ಲಿ ಎರಡನೆಯ [[ಮೋಕ್ಷಗುಂಡಂ ವಿಶ್ವೇಶ್ವರಯ್ಯ| ವಿಶ್ವೇಶ್ವರಯ್ಯ]] ಎಂದೇ ಖ್ಯಾತರಾಗಿದ್ದಾರೆ.<ref>{{cite news|url=http://kannada.oneindia.in/literature/people/2010/0511-sg-balekundri-irrigation-expert-engineer.html|title=ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ|date=11 May 2010|newspaper=One India Kannada|accessdate=22 November 2013|language=Kannada}}</ref><ref name="Second Visweswarayya">[http://kannada.oneindia.in/literature/people/2010/0511-sg-balekundri-irrigation-expert-engineer.html Second Visweswarayya]</ref> ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ '''ಸರ್ ಎಂ ವಿಶ್ವೇಶ್ವರಯ್ಯ'''ನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಮೇ 5ರಂದು ಅವರ ಜನ್ಮದಿನ ಆಚರಿಸಲಾಯಿತು.<ref>[http://kannada.oneindia.com/literature/people/2010/0511-sg-balekundri-irrigation-expert-engineer.html ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ]</ref> ==ಜನನ== ಶಿವಪ್ಪ ಬಾಳೆಕುಂದ್ರಿಯವರು [[೧೯೨೨]] [[ಮೇ]] ೫ರಂದು [[ಬೆಳಗಾವಿ]]ಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ.<ref name="award">{{Cite web |url=http://www.newindpress.com/NewsItems.asp?ID=IEK20060506010028&Topic=0&Title=Southern%20News%20-%20Karnataka&Page=K |title=CM announces award in Balekundri’s name - Newindpress.com<!-- Bot generated title --> |access-date=2017-09-12 |archive-date=2007-09-29 |archive-url=https://web.archive.org/web/20070929103149/http://www.newindpress.com/NewsItems.asp?ID=IEK20060506010028&Topic=0&Title=Southern%20News%20-%20Karnataka&Page=K |url-status=dead }}</ref> ==ಶಿಕ್ಷಣ== ಪ್ರಾಥಮಿಕ ವಿದ್ಯಾಭ್ಯಾಸವನ್ನು [[ಹುಬ್ಬಳ್ಳಿ]]ಯ ಅಕ್ಕಿಹೊಂಡದ ಮುನಿಸಿಪಾಲಿಟಿ [[ಕನ್ನಡ]] ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ [[ಬೆಳಗಾವಿ]]ಯ ಸರದಾರ ಹೈಸ್ಕೂಲ್ ಸೇರಿದರು. ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ [[ಪುಣೆ]]ಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು [[೧೯೪೪]]ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. [[೧೯೪೭]]ರಲ್ಲಿ [[ಎಡಿನ್ಬರೊ ವಿಶ್ವವಿದ್ಯಾಲಯ]]ದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು. ==ಉದ್ಯೋಗ== [[೧೯೪೫]]ರಲ್ಲಿ ಆಗಿನ [[ಮುಂಬಯಿ]] ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು [[ನೀರಾವರಿ]] ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ [[ಎಡಿನ್ಬರೊ ವಿಶ್ವವಿದ್ಯಾಲಯ]]ಕ್ಕೆ ಕಳುಹಿಸಿತು. ಅನಂತರ [[ಹಾಲಂಡ್]], [[ಸ್ವಿಡನ್]], ಮತ್ತು ಇತರ ಕೆಲವು [[ಬಾಲ್ಟಿಕ್ ರಾಜ್ಯ]]ಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ [[ಪುಣೆ]] ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನು ನಿರ್ವಹಿಸಿದರು. ನಂತರ [[ನಾಸಿಕ]] ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು [[ಅಹ್ಮದ ನಗರ]] ವಿಭಾಗದ ಉಸ್ತುವಾರಿ ನಿರ್ವಹಿಸಿದರು. ೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ [[ಕರ್ನಾಟಕ]]ಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು [[ಭಾರತ]] ಸರಕಾರದ [[ಪ್ಲ್ಯಾನಿಂಗ್ ಕಮಿಶನ್]]ದ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ [[ಕರ್ನಾಟಕ]]ಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ [[ಬಿ.ಡಿ.ಜತ್ತಿ]]ಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. [[೧೯೫೯]]ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು [[ಕರ್ನಾಟಕ]]ದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು. [[೧೯೬೪]]ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. [[೧೯೬೭]]ರಿಂದ [[೧೯೭೨]]ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು [[ಘಟಪ್ರಭಾ]], [[ಮಲಪ್ರಭಾ]] ಹಾಗು [[ಕೃಷ್ಣಾ]] ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು. [[೧೯೭೪]]ರಿಂದ [[೧೯೭೬]]ರ ವರೆಗೆ [[ಮಲಪ್ರಭಾ]] ಮತ್ತು [[ಘಟಪ್ರಭಾ]] ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು [[೧೯೭೬]]ರಿಂದ [[೧೯೭೭]]ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, [[೧೯೭೭]] [[ಮೇ]]ದಲ್ಲಿ, ಅಂದರೆ ತಮ್ಮ ೫೫ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, [[ತುಂಗಭದ್ರಾ]] ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, [[ಬಾಗಲಕೋಟೆ]] ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ [[ಕರ್ನಾಟಕ]]ದಲ್ಲಿ [[ತಾಂತ್ರಿಕ ವಿಶ್ವವಿದ್ಯಾಲಯ]] ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ [[ಕರ್ನಾಟಕ]]ಕ್ಕೆ ಸೇವೆ ಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ೧-೪-೧೯೯೮ರಂದು ಸಾಕಾರಗೊಂಡಿತು). ==ದುರಂತ ಮರಣ== ದಿನಾಂಕ ೪-೧-೧೯೯೩ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. [[೧೯೯೩]] [[ಜನೆವರಿ]] ೮ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು. ==ಶಿವಕಮಲ ಟ್ರಸ್ಟ್== ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು. ಶ್ರೀ ಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು. ==ಸನ್ಮಾನ== ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು [[ಕರ್ನಾಟಕ]]ದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ. ಮಲಪ್ರಭಾ ಎಡದಂಡೆ ಕಾಲುವೆಗೆ [[ಬಾಳೆಕುಂದ್ರಿ ಕಾಲುವೆ]] ಎಂದು ಹೆಸರಿಟ್ಟು ಸರಕಾರ ಇವರನ್ನು ಗೌರವಿಸಿದೆ. [[೧೯೮೭]]ರಲ್ಲಿ ಕರ್ನಾಟಕ ಸರಕಾರದ [[ರಾಜ್ಯೋತ್ಸವ ಪ್ರಶಸ್ತಿ]]ಯನ್ನು ನೀಡಲಾಯಿತು. [[೧೯೯೮]]ರಲ್ಲಿ [[ಬೆಂಗಳೂರು|ಬೆಂಗಳೂರಿನ]] [[ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್]] ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು. [[೧೯೯೯]]ರಲ್ಲಿ [[ಘಟಪ್ರಭಾ]] ಜಲಾಶಯದಲ್ಲಿ ಬಾಳೆಕುಂದ್ರಿಯವರ ಪ್ರತಿಮೆಯನ್ನು ಅನಾವರಣ ಮಾಡಲಾಯಿತು. [[೨೦೦೪]]ರಲ್ಲಿ [[ಧಾರವಾಡ]]ದ [[ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್]] ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು. [[ಕರ್ನಾಟಕ]] ಸರಕಾರವು [[೨೦೦೧]]ರಿಂದ ಪ್ರತಿ ವರ್ಷ ನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. [[ಮೇ]] ೫, [[೨೦೦೬]]ರಂದು ಅಂದರೆ ಬಾಳೆಕುಂದ್ರಿಯವರ ೮೫ನೆಯ ಜನ್ಮದಿನದಂದು [[ಕೃಷ್ಣಾ]] ಮೇಲ್ದಂಡೆ ಯೋಜನೆಯ [[ಆಲಮಟ್ಟಿ]] ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ==ಉಲ್ಲೇಖಗಳು== {{ಉಲ್ಲೇಖಗಳು}} [[ವರ್ಗ:ತಂತ್ರಜ್ಞರು]] on9xtd22dkch2sdx77cslpgi0fd7ngu ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು 0 62902 1305839 1244608 2025-06-04T01:18:28Z 2401:4900:4BCC:922C:1DF0:EC5A:A844:8F38 ಒತ್ತಕ್ಷರವನ್ನು ಸರಿ ಮಾಡಿದ್ದೇನೆ 1305839 wikitext text/x-wiki {{Wikify}} '''ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು''' ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಕರ್ನಾಟಕ [[ಸರ್ಕಾರ]] ಕಾಲದಿಂದ ಕಾಲಕ್ಕೆ ಅನೇಕ ಆಯೋಗಗಳನ್ನು ರಚಿಸಿದೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹಿಂದುಳಿದ ವರ್ಗಗಳೆಂಬ ಪರಿಕಲ್ಪನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು. ಅದುವರೆಗೂ ಬ್ರಿಟಿಷರ ನೇರ ಅಧೀನದ ಪ್ರಾಂತಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಸರ್ಕಾರಿ ನೌಕರಿಗಳನ್ನು ವಿವೇಚನೆಯ ಮತ್ತು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಶೇ. ಸು.೭೫ರಷ್ಟು ಭಾಗ ಬ್ರಾಹ್ಮಣರೇ ಇರುತ್ತಿದ್ದರು. ಈ ಸಮುದಾಯ ವಿದ್ಯೆಯಲ್ಲಿ ಅದರಲ್ಲೂ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಮುಂದಿರುತ್ತಿತ್ತು. ಉಳಿದಂತೆ ಐರೋಪ್ಯ ಅಧಿಕಾರಿಗಳು ಮತ್ತು ಅರಸು ಮನೆತನ ಮೂಲದವರು ಆಡಳಿತದಲ್ಲಿದ್ದರು. ಬ್ರಾಹ್ಮಣ ವರ್ಗ ಆಡಳಿತದ ಎಲ್ಲ ಶಾಖೆಗಳಲ್ಲಿ ಬೇರೂರಿದ್ದಲ್ಲದೆ ರಾಜಕೀಯವಾಗಿಯೂ ಮುಂಚೂಣಿಗೆ ಬಂದಿತು. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಬ್ರಾಹ್ಮಣರು ಮುಂದಾಳುಗಳಾಗಿದ್ದರು. ಇದನ್ನು ಗಮನಿಸಿದ ಬ್ರಿಟಿಷ್ ಪ್ರಭುತ್ವ ಸಮಾಜವನ್ನು ಹಿಂದು-ಮುಸ್ಲಿಮ್ ಎಂದು ಬೇರ್ಪಡಿಸಿದ್ದಂತೆ ಬ್ರಿಟಿಷರ ಆಳ್ವಿಕೆ re ಪ್ರಶ್ನಿಸುವ ಬ್ರಾಹ್ಮಣರನ್ನು ಇತರ ಬಹುಸಂಖ್ಯಾತ ಸಮುದಾಯಗಳಿಂದ ಬೇರ್ಪಡಿಸಿದರೆ ಸ್ವಾತಂತ್ರ್ಯ ಚಳವಳಿಯನ್ನು ಸಮರ್ಥವಾಗಿ ಹತ್ತಿಕ್ಕಬಹುದೆಂಬ ಚಿಂತನೆ ಮಾಡಿತು. ಜೊತೆಗೆ ಆಗತಾನೇ ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದ ಮುಸ್ಲಿಮರು ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರು ಬ್ರಾಹ್ಮಣರನ್ನು ಸ್ವರ್ಧೆಯಲ್ಲಿ ಸರಿಗಟ್ಟಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಈ ಅತೃಪ್ತಿ ಪತ್ರಿಕೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗೀ ಸಭೆಗಳ ಮೂಲಕ ಪ್ರಕಟವಾಗತೊಡಗಿತು. ಮಹಾರಾಷ್ಟ್ರದಲ್ಲಿ ಜ್ಯೋತಿಭಾಫುಲೆ ಈ ಚಳವಳಿಗೆ ಒಂದು ರೂಪುಕೊಟ್ಟರೆ, ಮದರಾಸಿನಲ್ಲಿ ಪೆರಿಯಾರ್ ಅವರು ಇದನ್ನು ಸಂಘಟಿಸಿದರು. ಅಲ್ಲಿ ಜಸ್ಟೀಸ್ ಪಾರ್ಟಿ ಎಂಬ ಒಂದು ರಾಜಕೀಯ ಸಂಘಟನೆ ಪ್ರಾರಂಭವಾಗಿ ಅದು ಬ್ರಾಹ್ಮಣೇತರ ಹಿಂದುಳಿದವರಿಗೆ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿತು. ಅಲ್ಲಿ ಕೆಲಸ ಮಾಡಿ ಮೈಸೂರು ಸಂಸ್ಥಾನದ ಸೇವೆಗೆ ಸೇರಿದ ಸಿ.ಆರ್.ರೆಡ್ಡಿ ಮೊದಲಾದ ಹಿಂದುಳಿದ ವರ್ಗದ ಅಧಿಕಾರಿಗಳು ಮೈಸೂರಿನಲ್ಲಿ ಅದಕ್ಕೊಂದು ಸಂಸ್ಥಾರೂಪವನ್ನು ನೀಡಲು ಶ್ರಮಿಸಿದರು. ಒಕ್ಕಲಿಗ ಜನಾಂಗದ ಕೆ.ಎಚ್.ರಾಮಯ್ಯನವರು ಇದೇ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ್ದರು. ಎಂ.ಬಸವಯ್ಯ, ಎಚ್.ಚನ್ನಯ್ಯ, ಗುಲಾಮ್ ಅಹಮ್ಮದ್, ಕಲಾಮಿ ಮೊದಲಾದವರು ಪ್ರಜಾಮಿತ್ರ ಮಂಡಳಿ ಎಂಬ ಪ್ರಥಮ ಹಿಂದುಳಿದವರ ರಾಜಕೀಯ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣರಾದರು. ೧೯೧೮ರ ಫೆಬ್ರವರಿಯಲ್ಲಿ ಈ ನಿಯೋಗ ಮಹಾರಾಜರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿತು. ==ಲೆಸ್ಲಿ ಮಿಲ್ಲರ್ ಸಮಿತಿ== ಹಿಂದುಳಿದ ವರ್ಗದ ಪ್ರತಿನಿಧಿಗಳು ಸರ್ಕಾರಿ ಉದ್ಯೋಗಗಳು, ಶಿಕ್ಷಣ ಪ್ರವೇಶ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ತಮ್ಮ ಸಮುದಾಯಗಳಿಗೆ ಮೀಸಲಾತಿ ಇರಬೇಕೆಂದು ಕೋರಿ ಒತ್ತಾಯಿಸಿದ್ದರು. ಯುವರಾಜ ನರಸಿಂಹರಾಜ ಒಡೆಯರ್ ಈ ಬೇಡಿಕೆ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಇದರ ಫಲವಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ಸೂಚಿಸಿದರು. ಈ ಅವಧಿಯಲ್ಲಿ ಎಂ.ವಿಶ್ವೇಶ್ವರಯ್ಯನವರು (ನೋಡಿ- ವಿಶ್ವೇಶ್ವರಯ್ಯ ಮೋಕ್ಷಗುಂಡಂ) ದಿವಾನರಾಗಿದ್ದರು. ಅವರು ಮೈಸೂರು ರಾಜ್ಯ ಸರ್ವತೋಮುಖ ಪ್ರಗತಿ ಸಾಧಿಸಬೇಕೆಂದು ಶಿಕ್ಷಣ, ವ್ಯವಸಾಯ, ಕೈಗಾರಿಕೆ - ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಮುಂದುವರಿಯುತ್ತಿದ್ದರು. ಮೀಸಲಾತಿಯ ಬಗ್ಗೆ ತಮ್ಮದೇ ಆದ ನಿಲುವು ಹೊಂದಿದ್ದರು. ಹಿಂದುಳಿದ ವರ್ಗದವರನ್ನು ಉತ್ತಮ ಶಿಕ್ಷಣದ ಮೂಲಕ ಹೆಚ್ಚು ಅರ್ಹರನ್ನಾಗಿ ಮಾಡಿ ಸರ್ಕಾರಿ ಸೇವೆಗಳಲ್ಲಿ ನೇಮಿಸುವುದರಿಂದ ಆಡಳಿತದಲ್ಲಿ ದಕ್ಷತೆ ಹೆಚ್ಚುತ್ತದೆ ಹಾಗೂ ಮಿತವಾದ ಮೀಸಲಾತಿಯ ಮೂಲಕ ಹಂತಹಂತವಾಗಿ ಇದನ್ನು ಸಾಧಿಸಿದರೆ ಇತರರಲ್ಲಿ ಅತೃಪ್ತಿ ಕಡಿಮೆ ಪ್ರಮಾಣದಲ್ಲುಳಿದು ಸಾಮರಸ್ಯ ಸಾಧನೆಯೂ ಆಗುತ್ತದೆ ಎಂಬುದು ಅವರ ಖಚಿತ ನಿಲುವಾಗಿತ್ತು. ಆದರೆ ಮಹಾರಾಜರು ಬಹು ಜನಾಭಿಪ್ರಾಯದಂತೆ ಮಿಲ್ಲರ್ ಸಮಿತಿ ನೇಮಿಸಿದ್ದು, ಆ ಸಮಿತಿಗೆ ವಹಿಸಲಾದ ಕಾರ್ಯಸೂಚಿಗಳೂ ಮೊದಲಾದವುಗಳ ಬಗ್ಗೆ ವಿಶ್ವೇಶ್ವರಯ್ಯನವರಿಗೆ ಸಮಾಧಾನವಿರಲಿಲ್ಲ. ವಿಶ್ವೇಶ್ವರಯ್ಯನವರು ಈ ಕಾರಣಕ್ಕಾಗಿ ರಾಜೀನಾಮೆ ಕೊಟ್ಟರು ಎಂಬ ಮಾತು ಅಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬಂದರೂ ಅವರಿಗೆ ರಾಜೀನಾಮೆ ನೀಡಲು ಇನ್ನೂ ಹಲವಾರು ರಾಜಕೀಯ ಒತ್ತಡಗಳು ಕಾರಣವಾಗಿದ್ದವು. ೧೯೧೮ರಲ್ಲಿ ರಚಿತವಾದ ಈ ಸಮಿತಿ ೧೯೧೯ರಲ್ಲಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿಯಲ್ಲಿ ಮುಂದಿನ ೭ ವರ್ಷಗಳಲ್ಲಿ ಸರ್ಕಾರದ ಸೇಕಡ ೫೦ ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಎರಡು ಭಾಗ ಕೆಳದರ್ಜೆಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು. ಈ ವರದಿಯ ಕೆಲವು ಶಿಫಾರಸುಗಳು ೧೯೨೧ರಲ್ಲಿ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ಬಂದವು. ಅಂದಿನಿಂದ ಇಂದಿನವರೆಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಆಯೋಗಗಳು ರಚನೆಯಾಗುತ್ತಲೇ ಬಂದಿವೆ. ೧೯೨೦ರ ದಶಕದ ಕೊನೆಯ ಹೊತ್ತಿಗೆ ಬ್ರಾಹ್ಮಣರನ್ನು ಬಿಟ್ಟು ಇತರ ಎಲ್ಲ ವರ್ಗಗಳಿಗೂ ನೀಡಿದ್ದ ಮೀಸಲಾತಿಯ ಅನುಷಾವಿನದಲ್ಲಿ ಪಕ್ಷಪಾತವಾಗಿರುವುದನ್ನು ಗುರುತಿಸಲಾಯಿತು. ಮುಸ್ಲಿಮರು, ವೀರಶೈವರು, ಜೈನರು ಮೊದಲಾದ, ಆಗ ಶಿಕ್ಷಣದಲ್ಲಿ ಸ್ವಲ್ಪ ಹೆಚ್ಚು ಮುಂದಿದ್ದ ಜಾತಿ ವರ್ಗಗಳು ಈ ಸೌಲಭ್ಯದ ಗರಿಷ್ಠ ಲಾಭ ಪಡೆದವೆಂಬ ದೂರು ಕೇಳಿಬರತೊಡಗಿತು. ಇದರ ಪರಿಣಾಮ ಎಷ್ಟಿತ್ತೆಂದರೆ ‘ಪ್ರಜಾಮಿತ್ರ ಮಂಡಳಿಯಿಂದ ಸಿಡಿದುಹೋದ ಒಂದು ಗುಂಪು’ ಪ್ರಜಾಪಕ್ಷವೆಂಬ ಹೊಸ ಪಕ್ಷವನ್ನೇ ಕಟ್ಟಿಕೊಂಡಿತು. ಆದರೆ ರಾಜಕೀಯ ಸಂಘಟನೆಗಾಗಿ ಅವೆರಡೂ ೧೯೩೫ರಲ್ಲಿ ಒಂದಾಗಿ ‘ಪ್ರಜಾಸಂಯುಕ್ತ ಪಕ್ಷ’ ಅಸ್ತಿತ್ವಕ್ಕೆ ಬಂದಿತು. ಮೀಸಲಾತಿ ಕುರಿತ ವಾದವಿವಾದಗಳು ಮುಂದುವರಿಯುತ್ತಲೇ ಇದ್ದವು. ಆದರೆ ಸಮಾಜದಲ್ಲಿ ಹೊಸ ರಾಜಕೀಯ ಬೆಳೆವಣಿಗೆ ಕಾಣಿಸಿಕೊಂಡಿತು. ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬ್ರಾಹ್ಮಣರು ಉತ್ಸಾಹದಿಂದ ಭಾಗವಹಿಸುತ್ತಿದ್ದು ತಮಗಾದ ನಷ್ಟವನ್ನು ಮರೆತು ಇತರರೊಂದಿಗೆ ಬೆರೆಯತೊಡಗಿದರು. ಸ್ವಾತಂತ್ರ್ಯ ಚಳವಳಿ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿತು. ೧೯೩೭ರಲ್ಲಿ ‘ಪ್ರಜಾಸಂಯುಕ್ತ ಪಕ್ಷ’ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಯಿತು. ಮುಂದೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಎಲ್ಲ ವರ್ಗದ ಮುಖಂಡರು ಈ ಮೀಸಲಾತಿಯ ಅಸಮಾಧಾನಗಳನ್ನು ಮರೆತು ಭಾವೈಕ್ಯ ತೋರಿದರು. ಬಹುಕಾಲದವರೆಗೆ ಮಿಲ್ಲರ್ ಸಮಿತಿಯ ವರದಿಯ ಶಿಫಾರಸುಗಳೇ ಪ್ರಮುಖ ಮಾರ್ಗದರ್ಶಿ ಸೂತ್ರಗಳಾಗಿ ಮೀಸಲಾತಿ ವ್ಯವಸ್ಥೆ ಅನುಷಾವಿನದಲ್ಲಿತ್ತು. ==ನಾಗನ ಗೌಡ ಸಮಿತಿ== ಸ್ವಾತಂತ್ರ್ಯಾನಂತರದ ಒಂದು ದಶಕ ಸಂವಿಧಾನದ ಅಳವಡಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನ ಮತ್ತು ರಾಜ್ಯಗಳ ಪುನರ್ವಿಂಗಡಣೆಯ ಪ್ರಕ್ರಿಯೆಯಲ್ಲಿ ಕಳೆದುಹೋಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಸಂವಿಧಾನ ನೀಡಿದ ವಿಶೇಷ ಮೀಸಲಾತಿಯಿಂದ ಆ ವರ್ಗಗಳು ಮೀಸಲಾತಿ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಂದ ಬೇರೆಯಾದವು. ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳ ಫಲ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಸಿಕ್ಕಲಿಲ್ಲ. ಭೂರಹಿತ ಕಾರ್ಮಿಕರು ಮತ್ತು ಚಿಕ್ಕ ಪುಟ್ಟ ಉಪಕಸಬುಗಳನ್ನು ಮಾಡುತ್ತಿದ್ದ ಜನರಿಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬ ಕೂಗು ಕೇಳಿಬಂತು. ಈ ಹಿನ್ನೆಲೆಯಲ್ಲಿ ೧೯೬೦ರಲ್ಲಿ ಸರ್ಕಾರ ಡಾ.ನಾಗನಗೌಡರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದಕ್ಕೆ ಹಿಂದುಳಿದ ವರ್ಗಗಳ ವಿಂಗಡಣೆ ಮತ್ತು ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ವರದಿ ಸಲ್ಲಿಸುವಂತೆ ಕೋರಿತು. ಈ ಸಮಿತಿ ಅಧ್ಯಯನ ಕೈಗೊಂಡು ಒಂದು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಅದು ಒಟ್ಟು ೩೯೯ ಜಾತಿಗಳನ್ನು ಮೀಸಲಾತಿಗೆ ಅರ್ಹವೆಂದು ಪರಿಗಣಿಸಿತ್ತು. ಈ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಸೇಕಡ ೪೫ರಷ್ಟು ಮತ್ತು ಶಿಕ್ಷಣ ಪ್ರವೇಶದಲ್ಲಿ ಸೇಕಡ ೫೦ರಷ್ಟು ಮೀಸಲಾತಿ ಇರಬೇಕೆಂದು ಸಲಹೆಮಾಡಿತ್ತು. ಈ ಸಮಿತಿ ಲಿಂಗಾಯತ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಟ್ಟಿತ್ತು. ವ್ಯವಸಾಯ ಮತ್ತು ಕೈಗಾರಿಕೆ ಅಭಿವೃದ್ಧಿ ಹಾಗೂ ಗೃಹಕೈಗಾರಿಕೆಗಳಿಗಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಹಣಕಾಸು ನೆರವು ನೀಡಲೂ ಈ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ವರದಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ೧೯೬೨ರಲ್ಲಿ ಒಂದು ಆದೇಶ ಹೊರಡಿಸಿತು. ಅದರಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ಈ ವರ್ಗಗಳಿಗೆ ಅನುಕ್ರಮವಾಗಿ ಶೇಕಡ ೨೮ರಷ್ಟು ಮತ್ತು ಸೇಕಡ ೨೨ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅದು ಅನೂರ್ಜಿತಗೊಳಿಸಲ್ಪಟ್ಟಿತು. ಈ ತೀರ್ಪಿನ ಹಿನ್ನೆಲೆಯಲ್ಲಿ ೧೯೬೩ರಲ್ಲಿ ಹಾಗೂ ೧೯೬೮ರಲ್ಲಿ ಮಾರ್ಪಾಡಾದ ಸರ್ಕಾರಿ ಆದೇಶಗಳು ಹೊರಟವು. ಎಲ್ಲ ಹಿಂದುಳಿದ ವರ್ಗಗಳು ಸೇರಿದಂತೆ ಸೇಕಡ ೩೦ರಷ್ಟು ಮೀಸಲಾತಿ ನೀಡಲಾಯಿತು. ಆದಾಯ ಮಿತಿಯನ್ನು ೨೪೦೦ ರೂಪಾಯಿಗಳೆಂದು ನಿಗದಿಗೊಳಿಸಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಸೇಕಡ ೧೮ರಷ್ಟು ಮೀಸಲಾತಿ ಪ್ರತ್ಯೇಕವಾಗಿ ಮುಂದುವರಿಯಿತು. ಇದಕ್ಕೆ ಆದಾಯ ಮಿತಿ ಇರಲಿಲ್ಲ. ==ಹಾವನೂರು ಆಯೋಗ== ೧೯೭೦ರ ದಶಕದ ಪ್ರಾರಂಭದ ಹೊತ್ತಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹೊಸ ತಿರುವನ್ನು ಪಡೆದವು. ಬಡವರ ಏಳ್ಗೆಗಾಗಿ ಶ್ರಮಿಸುವುದು ಸರ್ಕಾರದ ಮುಖ್ಯ ಹೊಣೆ ಎಂಬ ವಿಚಾರ ಪ್ರಚಲಿತ ಮೌಲ್ಯ ಪಡೆಯಿತು. ಆಗಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು (ನೋಡಿ- ದೇವರಾಜ ಅರಸು, ಡಿ) ಅವರು ಹಿಂದುಳಿದ ವರ್ಗಗಳ ನಾಯಕರಾಗಿ ಪ್ರತಿಬಿಂಬಿಸಲ್ಪಟ್ಟರು. ಅವರು ಈ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿ ಗೇಣಿ ಶಾಸನ, ಲೇವಾದೇವಿ ರದ್ದಾಯಿತಿ ಶಾಸನ, ಬಾಡಿಗೆ ನಿಯಂತ್ರಣ ಕಾಯಿದೆ ಮೊದಲಾದವನ್ನು ಜಾರಿಗೆ ತಂದರು. ಬಡವರಿಗೆ ಮನೆ, ನಿವೇಶನ ನೀಡುವ ಮತ್ತು ಉಪ ಕಸಬುಗಳಿಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳು ಜಾರಿಗೆ ಬಂದವು. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಸಲಹೆ ಮಾಡಲು ನ್ಯಾಯವಾದಿ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ ೧೯೭೨ರಲ್ಲಿ ಒಂದು ಸಮಿತಿ ರಚಿಸಲಾಯಿತು. ಈ ಸಮಿತಿ ೧೯೭೫ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯಲ್ಲಿ ವಿವಿಧ ಬ್ರಾಹ್ಮಣೇತರ ವರ್ಗಗಳನ್ನು ಮೀಸಲಾತಿಯಿಂದ ಕೈಬಿಡಲಾಗಿತ್ತು. ಅವುಗಳಲ್ಲಿ ಲಿಂಗಾಯತ ಅಥವಾ ವೀರಶೈವ, ಜೈನ, ಬಂಟ, ಕ್ರೈಸ್ತ, ಅರಸು ಮತ್ತಿತರ ಸಮುದಾಯಗಳು ಮುಖ್ಯವಾಗಿದ್ದವು. ಈ ವರ್ಗಗಳಿಂದ ಬರಬಹುದಾದ ಪ್ರತಿಭಟನೆಯ ಬಗ್ಗೆ ಆತಂಕಗೊಂಡ ಸರ್ಕಾರ ವರದಿಯ ಅನುಷ್ಠಾನವನ್ನು ಸ್ವಲ್ಪಕಾಲ ಮುಂದೂಡಿತು. ಮುಂದೆ ರಾಷ್ಟ್ರದಲ್ಲಿ ತುರ್ತುಸ್ಥಿತಿ ಜಾರಿಗೆ ಬಂದು ಸರ್ಕಾರ ಹೆಚ್ಚು ಪ್ರಬಲವಾದಾಗ ದೇವರಾಜ ಅರಸು ಅವರು ಈ ವರದಿಯ ಅನುಷ್ಠಾನಕ್ಕೆ ಧೈರ್ಯ ತೋರಿದರು. ಸರ್ಕಾರ ೧೯೭೭ ಫೆಬ್ರವರಿ ೨೨ರಂದು ಈ ವರದಿಯನ್ನು ಅಂಗೀಕರಿಸಿ ಆದೇಶ ಹೊರಡಿಸಿತು. ಅದರಲ್ಲಿ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. (೧) ಹಿಂದುಳಿದ ಸಮುದಾಯಗಳು (ಶೇ.೨೦); (೨) ಹಿಂದುಳಿದ ಜಾತಿಗಳು (ಶೇ.೧೦); (೩) ಹಿಂದುಳಿದ ಪಂಗಡಗಳು (ಶೇ.೫). ಇವುಗಳ ಜೊತೆಗೆ ಮುಂದುವರಿದವೆಂದು ಪರಿಗಣಿತವಾದ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವುಗಳಿಗೆ ಶೇ.೫ರಷ್ಟು ಮೀಸಲಾತಿಯನ್ನು ನೀಡಲಾಯಿತು. ಈ ಎಲ್ಲ ವರ್ಗಗಳ ಹಿಂದುಳಿದ ಜಾತಿ ಮತ್ತು ಸಮುದಾಯಗಳ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ೧೦,೦೦೦ ರೂಪಾಯಿಗಳ ಆದಾಯ ಮಿತಿಯನ್ನು ವಿಧಿಸಲಾಯಿತು. ಈ ವರದಿ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಮಾತೃಸ್ಥಾನ ಪಡೆದಿದೆ. ಈ ಆಯೋಗದ ಮಾರ್ಗದರ್ಶಿ ಸಲಹೆಗಳ ಆಧಾರಗಳು ವೈಜ್ಞಾನಿಕವಾದ ಭದ್ರ ಅಂಕಿ-ಅಂಶಗಳಿಂದ ಕೂಡಿದ್ದವು. ಈ ಸಂದರ್ಭದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂಬ ವಿಚಾರ ಪ್ರಶ್ನೆಯಾಗುಳಿಯದೆ ಹಿಂದುಳಿದ ವರ್ಗಗಳಲ್ಲಿ ಯಾರನ್ನು ಮೀಸಲಾತಿಯಿಂದ ಕೈಬಿಡಬೇಕು ಮತ್ತು ಯಾರನ್ನು ಸೇರಿಸಬೇಕು ಎಂಬ ಪ್ರಶ್ನೆ ಬೃಹದಾಕಾರ ಪಡೆಯಿತು. ಯಾವುದೇ ಮಾನದಂಡದಿಂದ ನೋಡಿದರೂ ಒಂದು ಸಮುದಾಯದಲ್ಲಿ ಹಿಂದುಳಿದ ವ್ಯಕ್ತಿಗಳ ಸಮೂಹ ಇದ್ದೇ ಇರುತ್ತಿತ್ತು. ಮುಖ್ಯಮಂತ್ರಿ ದೇವರಾಜ ಅರಸರಿಗೆ ತಮ್ಮ ಅರಸು ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ಹಾವನೂರ್ ಆಯೋಗ ಕೈಬಿಟ್ಟಿದ್ದು ಸರಿಕಾಣಲಿಲ್ಲ. ಕೆಲವು ಕೈ ಬಿಟ್ಟ ಜನಾಂಗಗಳೊಡನೆ ಅರಸು ಸಮುದಾಯವನ್ನು ಸೇರಿಸಿ ಅರಸು ಸರ್ಕಾರ ಮೀಸಲಾತಿ ಆದೇಶ ಹೊರಡಿಸಿತು. ಯಥಾಪ್ರಕಾರ ಹಾವನೂರು ಆಯೋಗದ ವರದಿಯನ್ನು ಆಧರಿಸಿದ ಸರ್ಕಾರಿ ಆದೇಶವೂ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿತ್ತು. ನ್ಯಾಯಾಲಯ ಹೊಸದಾಗಿ ಸರ್ಕಾರದಿಂದ ಸೇರಿಸಲಾದ ಸಮುದಾಯಗಳನ್ನು ಅನೂರ್ಜಿತಗೊಳಿಸಿತು. ೧೯೭೯ರಲ್ಲಿ ಈ ಸಂಬಂಧವಾದ ಮರು ಆದೇಶವನ್ನು ಸರ್ಕಾರ ಹೊರಡಿಸಿತು. ಇಡೀ ಹಿಂದುಳಿದ ವರ್ಗಗಳಿಗೆ ಶೇ.೫೦ರಷ್ಟಕ್ಕೆ ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಅದರಲ್ಲಿ ಶೇ.೫ರಷ್ಟು ಮೀಸಲಾತಿ ಪಡೆದಿದ್ದ ವಿಶೇಷ ಗುಂಪಿಗೆ ಮೀಸಲಾತಿಯನ್ನು ಶೇ.೧೫ಕ್ಕೆ ಹೆಚ್ಚಿಸಲಾಯಿತು. ==ವೆಂಕಟಸ್ವಾಮಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಅಲ್ಲಿ ತೋರಿಬಂದ ಕೆಲವು ನ್ಯೂನತೆಗಳ ಸಂಬಂಧವಾಗಿ ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಒಂದು ದೃಢೀಕರಣ ಪತ್ರ ನೀಡಿ ಇನ್ನೊಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ತಾನು ಬದ್ಧವಿರುವುದಾಗಿ ತಿಳಿಸಿತು. ೧೯೮೩ರಲ್ಲಿ ರಾಮಕೃಷ್ಣಹೆಗ್ಗಡೆಯವರ ನೇತೃತ್ವದ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯ ಎರಡನೆಯ ಹಿಂದುಳಿದ ಆಯೋಗ ಅಸ್ತಿತ್ವಕ್ಕೆ ಬಂದಿತು. ಅದು ೧೭ ವಿವಿಧ ಸೂಚಕಗಳನ್ನು ಪರಿಶೀಲಿಸಿ ವಿವಿಧ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ೧೯೮೬ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಉಂಟಾದ ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ಕೆಲವು ಕಾರಣಗಳನ್ನು ನೀಡಿ ಈ ಆಯೋಗದ ವರದಿಯನ್ನು ತಿರಸ್ಕರಿಸಿತು. ಈ ನಡುವೆ ಸರ್ಕಾರ ೧೯೮೬ರ ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಮಧ್ಯಂತರ ಆಜ್ಞೆಯನ್ನು ಹೊರಡಿಸಿತು. ಅದರ ಪ್ರಕಾರ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಈ’ ಗುಂಪುಗಳಾಗಿ ಹಿಂದುಳಿದವರನ್ನು ವಿಂಗಡಿಸಲಾಯಿತು. ಕೊನೆಯದು ಹಿಂದಿನಂತೆ ವಿಶೇಷ ಗುಂಪಾಗಿ ಪರಿಗಣಿತವಾಯಿತು. ಹಾವನೂರು ಆಯೋಗದಲ್ಲಿ ಅವಕಾಶ ಪಡೆಯದಿದ್ದ ಲಿಂಗಾಯತರು ಅಥವಾ ವೀರಶೈವರು ಮತ್ತಿತರರೂ ಇದರಲ್ಲಿ ಅವಕಾಶ ಪಡೆದದ್ದು ಗಮನಾರ್ಹವಾಗಿತ್ತು. ‘ಎ’ ಗುಂಪಿಗೆ ಆದಾಯ ಮಿತಿಯ ನಿರ್ಬಂಧ ತೆಗೆದು ಹಾಕಲಾಯಿತು. ==ಚಿನ್ನಪ್ಪರೆಡ್ಡಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳು ಉದ್ಭವಿಸಿದರೂ ಆಯೋಗಗಳಿಗೆ ಪುನರಪಿ ಮರಣ ಪುನರಪಿ ಜನನದ ಅವಸ್ಥೆ ತಪ್ಪಲಿಲ್ಲ. ಮತ್ತೆ ಕರ್ನಾಟಕ ಸರ್ಕಾರ ಚಿನ್ನಪ್ಪರೆಡ್ಡಿಯವರ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು. ಈ ಆಯೋಗ ಹಿಂದುಳಿದ ವರ್ಗಗಳನ್ನು ಕುರಿತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಶೀಲನೆ ನಡೆಸಿತು. ಈ ಆಯೋಗ ೧೯೬೦ರ ದಶಕದಲ್ಲಿದ್ದಂತೆ ಅತ್ಯಂತ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಹಿಂದುಳಿದವರು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ವರ್ಗಗಳನ್ನು ವಿಭಜಿಸಿ ಪ್ರಮಾಣಾನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸಿತು. ಆ ಪ್ರಕಾರ ಇಡೀ ವರ್ಗವನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಿತು. ಗರಿಷ್ಠ ಶೇ.೫೦ರಷ್ಟು ಮೀಸಲಾತಿ ನಿಗದಿಪಡಿಸಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಡೆಸುವ ಹಿಂದುಳಿದವರಿಗೆ ಹೇಗೆ ಸರ್ಕಾರ ನೆರವಾಗಬೇಕೆಂಬ ಬಗ್ಗೆಯೂ ಯೋಜನೆ ಹಾಕಿಕೂಟ್ಟಿತು. ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವೆಂದು ಸಲಹೆ ಮಾಡಿತು. ಈ ಆಯೋಗದ ವರದಿಯನ್ನು ೧೯೯೦ರ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ೧೯೯೨ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳನ್ನು ಕುರಿತು ವರದಿ ಸಲ್ಲಿಸಲು ನೇಮಿಸಿದ್ದ ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿತು. ಅದನ್ನು ಅನುಸರಿಸಿ ೧೯೯೩ರಲ್ಲಿ ಕೇಂದ್ರ ಸರ್ಕಾರ ಒಂದು ಪರಿಷ್ಕೃತ ಆದೇಶ ಹೊರಡಿಸಿತು. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ನೀಡುವ ಮೀಸಲಾತಿಯೂ ಸೇರಿದಂತೆ ಯಾವುದೇ ಮೀಸಲಾತಿಯೂ ಶೇ.೫೦ಕ್ಕೆ ಮೀರಬಾರದೆಂಬುದು ನ್ಯಾಯಾಲಯದ ನಿರ್ದೇಶನವಾಗಿತ್ತು. ಜೊತೆಗೆ ರಾಜ್ಯ ಸರ್ಕಾರದ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಪಟ್ಟಿಯಿಂದ ಕೈಬಿಟ್ಟಿದ್ದ ಕೆಲವು ಸಮುದಾಯಗಳನ್ನು ಮಂಡಲ್ ಆಯೋಗ ಹಿಂದುಳಿದದ್ದೆಂದು ಪರಿಗಣಿಸಿತ್ತು. ಉದಾಹರಣೆಗೆ, ಕರ್ನಾಟಕದ ಒಕ್ಕಲಿಗ ಸಮುದಾಯ. ಚಿನ್ನಪ್ಪರೆಡ್ಡಿ ಆಯೋಗದ ಅನುಷ್ಠಾನಕ್ಕೆ ಆದೇಶ ಹೊರಟಾಗ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಪ್ರಕಟವಾದವು. ಇದರಿಂದ ವಿಚಲಿತವಾದ ರಾಜ್ಯಸರ್ಕಾರ ಈ ವರದಿಯ ಅನುಷ್ಠಾನವನ್ನು ಹಿಂದಕ್ಕೆ ತೆಗೆದುಕೊಂಡಿತು. ಅನಂತರದಲ್ಲಿ ಮಧ್ಯಂತರ ಆದೇಶವೇ ಅಧಿಕೃತವಾಯಿತು. ಮಧ್ಯಂತರ ಆದೇಶದ ಕಲಂಗಳಿಗೆ ೨ಎ, ೨ಬಿ, ೩ಎ, ೩ಬಿ ಎಂಬ ಉಪವಿಂಗಡನೆಗಳನ್ನೂ ಮಾಡುವ ಮೂಲಕ ಕೆಲವು ಸುದಾಯಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರತಿಯೊಂದು ಸಮುದಾಯಕ್ಕೂ ಮೀಸಲಾತಿಯ ಸೌಲಭ್ಯ ಒದಗಿಸುವುದೇ ಈ ಒಳವಿಂಗಡನೆಯ ಉದ್ದೇಶ. ಆದರೆ ಹಿಂದುಳಿದ ವರ್ಗಗಳ ವಿಷಯ ಮತ್ತು ವಿಚಾರ ಸದಾ ಪರಿಶೀಲನೆಗೆ ಅರ್ಹವಾದುವೆಂದೂ ಅವುಗಳಿಗೆ ನೀಡಬೇಕಾದ ಸೌಲಭ್ಯಗಳು ಸದಾ ವೀಕ್ಷಣೆಗೆ ಒಳಪಡಬೇಕೆಂದೂ ಸಾರ್ವಜನಿಕ ಅಭಿಪ್ರಾಯ ರೂಪಿತವಾಯಿತು. ಇದನ್ನನುಸರಿಸಿ ಸರ್ಕಾರ ೧೯೯೪ರಲ್ಲಿ ಹಿಂದುಳಿದ ವರ್ಗಗಳ ಖಾಯಂ ಆಯೋಗ ರಚನೆಗೆ ಕ್ರಮಕೈಗೊಂಡಿತು. ಹೀಗೆ ರಚಿತವಾದ ಖಾಯಂ ಆಯೋಗದ ಮೊದಲ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರಾಗಿದ್ದ ಕುದೂರು ನಾರಾಯಣಪೈಗಳು. [[ವರ್ಗ:ಸಂಘ-ಸಂಸ್ಥೆಗಳು]] rblus1y8p02twh2gtvikoex9t0ih0io 1305840 1305839 2025-06-04T01:18:51Z 2401:4900:4BCC:922C:1DF0:EC5A:A844:8F38 .. 1305840 wikitext text/x-wiki {{Wikify}} '''ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು''' ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಕರ್ನಾಟಕ [[ಸರ್ಕಾರ]] ಕಾಲದಿಂದ ಕಾಲಕ್ಕೆ ಅನೇಕ ಆಯೋಗಗಳನ್ನು ರಚಿಸಿದೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹಿಂದುಳಿದ ವರ್ಗಗಳೆಂಬ ಪರಿಕಲ್ಪನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು. ಅದುವರೆಗೂ ಬ್ರಿಟಿಷರ ನೇರ ಅಧೀನದ ಪ್ರಾಂತಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಸರ್ಕಾರಿ ನೌಕರಿಗಳನ್ನು ವಿವೇಚನೆಯ ಮತ್ತು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಶೇ. ಸು.೭೫ರಷ್ಟು ಭಾಗ ಬ್ರಾಹ್ಮಣರೇ ಇರುತ್ತಿದ್ದರು. ಈ ಸಮುದಾಯ ವಿದ್ಯೆಯಲ್ಲಿ ಅದರಲ್ಲೂ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಮುಂದಿರುತ್ತಿತ್ತು. ಉಳಿದಂತೆ ಐರೋಪ್ಯ ಅಧಿಕಾರಿಗಳು ಮತ್ತು ಅರಸು ಮನೆತನ ಮೂಲದವರು ಆಡಳಿತದಲ್ಲಿದ್ದರು. ಬ್ರಾಹ್ಮಣ ವರ್ಗ ಆಡಳಿತದ ಎಲ್ಲ ಶಾಖೆಗಳಲ್ಲಿ ಬೇರೂರಿದ್ದಲ್ಲದೆ ರಾಜಕೀಯವಾಗಿಯೂ ಮುಂಚೂಣಿಗೆ ಬಂದಿತು. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಬ್ರಾಹ್ಮಣರು ಮುಂದಾಳುಗಳಾಗಿದ್ದರು. ಇದನ್ನು ಗಮನಿಸಿದ ಬ್ರಿಟಿಷ್ ಪ್ರಭುತ್ವ ಸಮಾಜವನ್ನು ಹಿಂದು-ಮುಸ್ಲಿಮ್ ಎಂದು ಬೇರ್ಪಡಿಸಿದ್ದಂತೆ ಬ್ರಿಟಿಷರ ಆಳ್ವಿಕೆ ಪ್ರಶ್ನಿಸುವ ಬ್ರಾಹ್ಮಣರನ್ನು ಇತರ ಬಹುಸಂಖ್ಯಾತ ಸಮುದಾಯಗಳಿಂದ ಬೇರ್ಪಡಿಸಿದರೆ ಸ್ವಾತಂತ್ರ್ಯ ಚಳವಳಿಯನ್ನು ಸಮರ್ಥವಾಗಿ ಹತ್ತಿಕ್ಕಬಹುದೆಂಬ ಚಿಂತನೆ ಮಾಡಿತು. ಜೊತೆಗೆ ಆಗತಾನೇ ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದ ಮುಸ್ಲಿಮರು ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರು ಬ್ರಾಹ್ಮಣರನ್ನು ಸ್ವರ್ಧೆಯಲ್ಲಿ ಸರಿಗಟ್ಟಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಈ ಅತೃಪ್ತಿ ಪತ್ರಿಕೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗೀ ಸಭೆಗಳ ಮೂಲಕ ಪ್ರಕಟವಾಗತೊಡಗಿತು. ಮಹಾರಾಷ್ಟ್ರದಲ್ಲಿ ಜ್ಯೋತಿಭಾಫುಲೆ ಈ ಚಳವಳಿಗೆ ಒಂದು ರೂಪುಕೊಟ್ಟರೆ, ಮದರಾಸಿನಲ್ಲಿ ಪೆರಿಯಾರ್ ಅವರು ಇದನ್ನು ಸಂಘಟಿಸಿದರು. ಅಲ್ಲಿ ಜಸ್ಟೀಸ್ ಪಾರ್ಟಿ ಎಂಬ ಒಂದು ರಾಜಕೀಯ ಸಂಘಟನೆ ಪ್ರಾರಂಭವಾಗಿ ಅದು ಬ್ರಾಹ್ಮಣೇತರ ಹಿಂದುಳಿದವರಿಗೆ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿತು. ಅಲ್ಲಿ ಕೆಲಸ ಮಾಡಿ ಮೈಸೂರು ಸಂಸ್ಥಾನದ ಸೇವೆಗೆ ಸೇರಿದ ಸಿ.ಆರ್.ರೆಡ್ಡಿ ಮೊದಲಾದ ಹಿಂದುಳಿದ ವರ್ಗದ ಅಧಿಕಾರಿಗಳು ಮೈಸೂರಿನಲ್ಲಿ ಅದಕ್ಕೊಂದು ಸಂಸ್ಥಾರೂಪವನ್ನು ನೀಡಲು ಶ್ರಮಿಸಿದರು. ಒಕ್ಕಲಿಗ ಜನಾಂಗದ ಕೆ.ಎಚ್.ರಾಮಯ್ಯನವರು ಇದೇ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ್ದರು. ಎಂ.ಬಸವಯ್ಯ, ಎಚ್.ಚನ್ನಯ್ಯ, ಗುಲಾಮ್ ಅಹಮ್ಮದ್, ಕಲಾಮಿ ಮೊದಲಾದವರು ಪ್ರಜಾಮಿತ್ರ ಮಂಡಳಿ ಎಂಬ ಪ್ರಥಮ ಹಿಂದುಳಿದವರ ರಾಜಕೀಯ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣರಾದರು. ೧೯೧೮ರ ಫೆಬ್ರವರಿಯಲ್ಲಿ ಈ ನಿಯೋಗ ಮಹಾರಾಜರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿತು. ==ಲೆಸ್ಲಿ ಮಿಲ್ಲರ್ ಸಮಿತಿ== ಹಿಂದುಳಿದ ವರ್ಗದ ಪ್ರತಿನಿಧಿಗಳು ಸರ್ಕಾರಿ ಉದ್ಯೋಗಗಳು, ಶಿಕ್ಷಣ ಪ್ರವೇಶ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ತಮ್ಮ ಸಮುದಾಯಗಳಿಗೆ ಮೀಸಲಾತಿ ಇರಬೇಕೆಂದು ಕೋರಿ ಒತ್ತಾಯಿಸಿದ್ದರು. ಯುವರಾಜ ನರಸಿಂಹರಾಜ ಒಡೆಯರ್ ಈ ಬೇಡಿಕೆ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಇದರ ಫಲವಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ಸೂಚಿಸಿದರು. ಈ ಅವಧಿಯಲ್ಲಿ ಎಂ.ವಿಶ್ವೇಶ್ವರಯ್ಯನವರು (ನೋಡಿ- ವಿಶ್ವೇಶ್ವರಯ್ಯ ಮೋಕ್ಷಗುಂಡಂ) ದಿವಾನರಾಗಿದ್ದರು. ಅವರು ಮೈಸೂರು ರಾಜ್ಯ ಸರ್ವತೋಮುಖ ಪ್ರಗತಿ ಸಾಧಿಸಬೇಕೆಂದು ಶಿಕ್ಷಣ, ವ್ಯವಸಾಯ, ಕೈಗಾರಿಕೆ - ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಮುಂದುವರಿಯುತ್ತಿದ್ದರು. ಮೀಸಲಾತಿಯ ಬಗ್ಗೆ ತಮ್ಮದೇ ಆದ ನಿಲುವು ಹೊಂದಿದ್ದರು. ಹಿಂದುಳಿದ ವರ್ಗದವರನ್ನು ಉತ್ತಮ ಶಿಕ್ಷಣದ ಮೂಲಕ ಹೆಚ್ಚು ಅರ್ಹರನ್ನಾಗಿ ಮಾಡಿ ಸರ್ಕಾರಿ ಸೇವೆಗಳಲ್ಲಿ ನೇಮಿಸುವುದರಿಂದ ಆಡಳಿತದಲ್ಲಿ ದಕ್ಷತೆ ಹೆಚ್ಚುತ್ತದೆ ಹಾಗೂ ಮಿತವಾದ ಮೀಸಲಾತಿಯ ಮೂಲಕ ಹಂತಹಂತವಾಗಿ ಇದನ್ನು ಸಾಧಿಸಿದರೆ ಇತರರಲ್ಲಿ ಅತೃಪ್ತಿ ಕಡಿಮೆ ಪ್ರಮಾಣದಲ್ಲುಳಿದು ಸಾಮರಸ್ಯ ಸಾಧನೆಯೂ ಆಗುತ್ತದೆ ಎಂಬುದು ಅವರ ಖಚಿತ ನಿಲುವಾಗಿತ್ತು. ಆದರೆ ಮಹಾರಾಜರು ಬಹು ಜನಾಭಿಪ್ರಾಯದಂತೆ ಮಿಲ್ಲರ್ ಸಮಿತಿ ನೇಮಿಸಿದ್ದು, ಆ ಸಮಿತಿಗೆ ವಹಿಸಲಾದ ಕಾರ್ಯಸೂಚಿಗಳೂ ಮೊದಲಾದವುಗಳ ಬಗ್ಗೆ ವಿಶ್ವೇಶ್ವರಯ್ಯನವರಿಗೆ ಸಮಾಧಾನವಿರಲಿಲ್ಲ. ವಿಶ್ವೇಶ್ವರಯ್ಯನವರು ಈ ಕಾರಣಕ್ಕಾಗಿ ರಾಜೀನಾಮೆ ಕೊಟ್ಟರು ಎಂಬ ಮಾತು ಅಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬಂದರೂ ಅವರಿಗೆ ರಾಜೀನಾಮೆ ನೀಡಲು ಇನ್ನೂ ಹಲವಾರು ರಾಜಕೀಯ ಒತ್ತಡಗಳು ಕಾರಣವಾಗಿದ್ದವು. ೧೯೧೮ರಲ್ಲಿ ರಚಿತವಾದ ಈ ಸಮಿತಿ ೧೯೧೯ರಲ್ಲಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿಯಲ್ಲಿ ಮುಂದಿನ ೭ ವರ್ಷಗಳಲ್ಲಿ ಸರ್ಕಾರದ ಸೇಕಡ ೫೦ ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಎರಡು ಭಾಗ ಕೆಳದರ್ಜೆಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು. ಈ ವರದಿಯ ಕೆಲವು ಶಿಫಾರಸುಗಳು ೧೯೨೧ರಲ್ಲಿ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ಬಂದವು. ಅಂದಿನಿಂದ ಇಂದಿನವರೆಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಆಯೋಗಗಳು ರಚನೆಯಾಗುತ್ತಲೇ ಬಂದಿವೆ. ೧೯೨೦ರ ದಶಕದ ಕೊನೆಯ ಹೊತ್ತಿಗೆ ಬ್ರಾಹ್ಮಣರನ್ನು ಬಿಟ್ಟು ಇತರ ಎಲ್ಲ ವರ್ಗಗಳಿಗೂ ನೀಡಿದ್ದ ಮೀಸಲಾತಿಯ ಅನುಷಾವಿನದಲ್ಲಿ ಪಕ್ಷಪಾತವಾಗಿರುವುದನ್ನು ಗುರುತಿಸಲಾಯಿತು. ಮುಸ್ಲಿಮರು, ವೀರಶೈವರು, ಜೈನರು ಮೊದಲಾದ, ಆಗ ಶಿಕ್ಷಣದಲ್ಲಿ ಸ್ವಲ್ಪ ಹೆಚ್ಚು ಮುಂದಿದ್ದ ಜಾತಿ ವರ್ಗಗಳು ಈ ಸೌಲಭ್ಯದ ಗರಿಷ್ಠ ಲಾಭ ಪಡೆದವೆಂಬ ದೂರು ಕೇಳಿಬರತೊಡಗಿತು. ಇದರ ಪರಿಣಾಮ ಎಷ್ಟಿತ್ತೆಂದರೆ ‘ಪ್ರಜಾಮಿತ್ರ ಮಂಡಳಿಯಿಂದ ಸಿಡಿದುಹೋದ ಒಂದು ಗುಂಪು’ ಪ್ರಜಾಪಕ್ಷವೆಂಬ ಹೊಸ ಪಕ್ಷವನ್ನೇ ಕಟ್ಟಿಕೊಂಡಿತು. ಆದರೆ ರಾಜಕೀಯ ಸಂಘಟನೆಗಾಗಿ ಅವೆರಡೂ ೧೯೩೫ರಲ್ಲಿ ಒಂದಾಗಿ ‘ಪ್ರಜಾಸಂಯುಕ್ತ ಪಕ್ಷ’ ಅಸ್ತಿತ್ವಕ್ಕೆ ಬಂದಿತು. ಮೀಸಲಾತಿ ಕುರಿತ ವಾದವಿವಾದಗಳು ಮುಂದುವರಿಯುತ್ತಲೇ ಇದ್ದವು. ಆದರೆ ಸಮಾಜದಲ್ಲಿ ಹೊಸ ರಾಜಕೀಯ ಬೆಳೆವಣಿಗೆ ಕಾಣಿಸಿಕೊಂಡಿತು. ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬ್ರಾಹ್ಮಣರು ಉತ್ಸಾಹದಿಂದ ಭಾಗವಹಿಸುತ್ತಿದ್ದು ತಮಗಾದ ನಷ್ಟವನ್ನು ಮರೆತು ಇತರರೊಂದಿಗೆ ಬೆರೆಯತೊಡಗಿದರು. ಸ್ವಾತಂತ್ರ್ಯ ಚಳವಳಿ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿತು. ೧೯೩೭ರಲ್ಲಿ ‘ಪ್ರಜಾಸಂಯುಕ್ತ ಪಕ್ಷ’ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಯಿತು. ಮುಂದೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಎಲ್ಲ ವರ್ಗದ ಮುಖಂಡರು ಈ ಮೀಸಲಾತಿಯ ಅಸಮಾಧಾನಗಳನ್ನು ಮರೆತು ಭಾವೈಕ್ಯ ತೋರಿದರು. ಬಹುಕಾಲದವರೆಗೆ ಮಿಲ್ಲರ್ ಸಮಿತಿಯ ವರದಿಯ ಶಿಫಾರಸುಗಳೇ ಪ್ರಮುಖ ಮಾರ್ಗದರ್ಶಿ ಸೂತ್ರಗಳಾಗಿ ಮೀಸಲಾತಿ ವ್ಯವಸ್ಥೆ ಅನುಷಾವಿನದಲ್ಲಿತ್ತು. ==ನಾಗನ ಗೌಡ ಸಮಿತಿ== ಸ್ವಾತಂತ್ರ್ಯಾನಂತರದ ಒಂದು ದಶಕ ಸಂವಿಧಾನದ ಅಳವಡಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನ ಮತ್ತು ರಾಜ್ಯಗಳ ಪುನರ್ವಿಂಗಡಣೆಯ ಪ್ರಕ್ರಿಯೆಯಲ್ಲಿ ಕಳೆದುಹೋಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಸಂವಿಧಾನ ನೀಡಿದ ವಿಶೇಷ ಮೀಸಲಾತಿಯಿಂದ ಆ ವರ್ಗಗಳು ಮೀಸಲಾತಿ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಂದ ಬೇರೆಯಾದವು. ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳ ಫಲ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಸಿಕ್ಕಲಿಲ್ಲ. ಭೂರಹಿತ ಕಾರ್ಮಿಕರು ಮತ್ತು ಚಿಕ್ಕ ಪುಟ್ಟ ಉಪಕಸಬುಗಳನ್ನು ಮಾಡುತ್ತಿದ್ದ ಜನರಿಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬ ಕೂಗು ಕೇಳಿಬಂತು. ಈ ಹಿನ್ನೆಲೆಯಲ್ಲಿ ೧೯೬೦ರಲ್ಲಿ ಸರ್ಕಾರ ಡಾ.ನಾಗನಗೌಡರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದಕ್ಕೆ ಹಿಂದುಳಿದ ವರ್ಗಗಳ ವಿಂಗಡಣೆ ಮತ್ತು ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ವರದಿ ಸಲ್ಲಿಸುವಂತೆ ಕೋರಿತು. ಈ ಸಮಿತಿ ಅಧ್ಯಯನ ಕೈಗೊಂಡು ಒಂದು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಅದು ಒಟ್ಟು ೩೯೯ ಜಾತಿಗಳನ್ನು ಮೀಸಲಾತಿಗೆ ಅರ್ಹವೆಂದು ಪರಿಗಣಿಸಿತ್ತು. ಈ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಸೇಕಡ ೪೫ರಷ್ಟು ಮತ್ತು ಶಿಕ್ಷಣ ಪ್ರವೇಶದಲ್ಲಿ ಸೇಕಡ ೫೦ರಷ್ಟು ಮೀಸಲಾತಿ ಇರಬೇಕೆಂದು ಸಲಹೆಮಾಡಿತ್ತು. ಈ ಸಮಿತಿ ಲಿಂಗಾಯತ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಟ್ಟಿತ್ತು. ವ್ಯವಸಾಯ ಮತ್ತು ಕೈಗಾರಿಕೆ ಅಭಿವೃದ್ಧಿ ಹಾಗೂ ಗೃಹಕೈಗಾರಿಕೆಗಳಿಗಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಹಣಕಾಸು ನೆರವು ನೀಡಲೂ ಈ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ವರದಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ೧೯೬೨ರಲ್ಲಿ ಒಂದು ಆದೇಶ ಹೊರಡಿಸಿತು. ಅದರಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ಈ ವರ್ಗಗಳಿಗೆ ಅನುಕ್ರಮವಾಗಿ ಶೇಕಡ ೨೮ರಷ್ಟು ಮತ್ತು ಸೇಕಡ ೨೨ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅದು ಅನೂರ್ಜಿತಗೊಳಿಸಲ್ಪಟ್ಟಿತು. ಈ ತೀರ್ಪಿನ ಹಿನ್ನೆಲೆಯಲ್ಲಿ ೧೯೬೩ರಲ್ಲಿ ಹಾಗೂ ೧೯೬೮ರಲ್ಲಿ ಮಾರ್ಪಾಡಾದ ಸರ್ಕಾರಿ ಆದೇಶಗಳು ಹೊರಟವು. ಎಲ್ಲ ಹಿಂದುಳಿದ ವರ್ಗಗಳು ಸೇರಿದಂತೆ ಸೇಕಡ ೩೦ರಷ್ಟು ಮೀಸಲಾತಿ ನೀಡಲಾಯಿತು. ಆದಾಯ ಮಿತಿಯನ್ನು ೨೪೦೦ ರೂಪಾಯಿಗಳೆಂದು ನಿಗದಿಗೊಳಿಸಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಸೇಕಡ ೧೮ರಷ್ಟು ಮೀಸಲಾತಿ ಪ್ರತ್ಯೇಕವಾಗಿ ಮುಂದುವರಿಯಿತು. ಇದಕ್ಕೆ ಆದಾಯ ಮಿತಿ ಇರಲಿಲ್ಲ. ==ಹಾವನೂರು ಆಯೋಗ== ೧೯೭೦ರ ದಶಕದ ಪ್ರಾರಂಭದ ಹೊತ್ತಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹೊಸ ತಿರುವನ್ನು ಪಡೆದವು. ಬಡವರ ಏಳ್ಗೆಗಾಗಿ ಶ್ರಮಿಸುವುದು ಸರ್ಕಾರದ ಮುಖ್ಯ ಹೊಣೆ ಎಂಬ ವಿಚಾರ ಪ್ರಚಲಿತ ಮೌಲ್ಯ ಪಡೆಯಿತು. ಆಗಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು (ನೋಡಿ- ದೇವರಾಜ ಅರಸು, ಡಿ) ಅವರು ಹಿಂದುಳಿದ ವರ್ಗಗಳ ನಾಯಕರಾಗಿ ಪ್ರತಿಬಿಂಬಿಸಲ್ಪಟ್ಟರು. ಅವರು ಈ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿ ಗೇಣಿ ಶಾಸನ, ಲೇವಾದೇವಿ ರದ್ದಾಯಿತಿ ಶಾಸನ, ಬಾಡಿಗೆ ನಿಯಂತ್ರಣ ಕಾಯಿದೆ ಮೊದಲಾದವನ್ನು ಜಾರಿಗೆ ತಂದರು. ಬಡವರಿಗೆ ಮನೆ, ನಿವೇಶನ ನೀಡುವ ಮತ್ತು ಉಪ ಕಸಬುಗಳಿಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳು ಜಾರಿಗೆ ಬಂದವು. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಸಲಹೆ ಮಾಡಲು ನ್ಯಾಯವಾದಿ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ ೧೯೭೨ರಲ್ಲಿ ಒಂದು ಸಮಿತಿ ರಚಿಸಲಾಯಿತು. ಈ ಸಮಿತಿ ೧೯೭೫ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯಲ್ಲಿ ವಿವಿಧ ಬ್ರಾಹ್ಮಣೇತರ ವರ್ಗಗಳನ್ನು ಮೀಸಲಾತಿಯಿಂದ ಕೈಬಿಡಲಾಗಿತ್ತು. ಅವುಗಳಲ್ಲಿ ಲಿಂಗಾಯತ ಅಥವಾ ವೀರಶೈವ, ಜೈನ, ಬಂಟ, ಕ್ರೈಸ್ತ, ಅರಸು ಮತ್ತಿತರ ಸಮುದಾಯಗಳು ಮುಖ್ಯವಾಗಿದ್ದವು. ಈ ವರ್ಗಗಳಿಂದ ಬರಬಹುದಾದ ಪ್ರತಿಭಟನೆಯ ಬಗ್ಗೆ ಆತಂಕಗೊಂಡ ಸರ್ಕಾರ ವರದಿಯ ಅನುಷ್ಠಾನವನ್ನು ಸ್ವಲ್ಪಕಾಲ ಮುಂದೂಡಿತು. ಮುಂದೆ ರಾಷ್ಟ್ರದಲ್ಲಿ ತುರ್ತುಸ್ಥಿತಿ ಜಾರಿಗೆ ಬಂದು ಸರ್ಕಾರ ಹೆಚ್ಚು ಪ್ರಬಲವಾದಾಗ ದೇವರಾಜ ಅರಸು ಅವರು ಈ ವರದಿಯ ಅನುಷ್ಠಾನಕ್ಕೆ ಧೈರ್ಯ ತೋರಿದರು. ಸರ್ಕಾರ ೧೯೭೭ ಫೆಬ್ರವರಿ ೨೨ರಂದು ಈ ವರದಿಯನ್ನು ಅಂಗೀಕರಿಸಿ ಆದೇಶ ಹೊರಡಿಸಿತು. ಅದರಲ್ಲಿ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. (೧) ಹಿಂದುಳಿದ ಸಮುದಾಯಗಳು (ಶೇ.೨೦); (೨) ಹಿಂದುಳಿದ ಜಾತಿಗಳು (ಶೇ.೧೦); (೩) ಹಿಂದುಳಿದ ಪಂಗಡಗಳು (ಶೇ.೫). ಇವುಗಳ ಜೊತೆಗೆ ಮುಂದುವರಿದವೆಂದು ಪರಿಗಣಿತವಾದ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವುಗಳಿಗೆ ಶೇ.೫ರಷ್ಟು ಮೀಸಲಾತಿಯನ್ನು ನೀಡಲಾಯಿತು. ಈ ಎಲ್ಲ ವರ್ಗಗಳ ಹಿಂದುಳಿದ ಜಾತಿ ಮತ್ತು ಸಮುದಾಯಗಳ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ೧೦,೦೦೦ ರೂಪಾಯಿಗಳ ಆದಾಯ ಮಿತಿಯನ್ನು ವಿಧಿಸಲಾಯಿತು. ಈ ವರದಿ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಮಾತೃಸ್ಥಾನ ಪಡೆದಿದೆ. ಈ ಆಯೋಗದ ಮಾರ್ಗದರ್ಶಿ ಸಲಹೆಗಳ ಆಧಾರಗಳು ವೈಜ್ಞಾನಿಕವಾದ ಭದ್ರ ಅಂಕಿ-ಅಂಶಗಳಿಂದ ಕೂಡಿದ್ದವು. ಈ ಸಂದರ್ಭದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂಬ ವಿಚಾರ ಪ್ರಶ್ನೆಯಾಗುಳಿಯದೆ ಹಿಂದುಳಿದ ವರ್ಗಗಳಲ್ಲಿ ಯಾರನ್ನು ಮೀಸಲಾತಿಯಿಂದ ಕೈಬಿಡಬೇಕು ಮತ್ತು ಯಾರನ್ನು ಸೇರಿಸಬೇಕು ಎಂಬ ಪ್ರಶ್ನೆ ಬೃಹದಾಕಾರ ಪಡೆಯಿತು. ಯಾವುದೇ ಮಾನದಂಡದಿಂದ ನೋಡಿದರೂ ಒಂದು ಸಮುದಾಯದಲ್ಲಿ ಹಿಂದುಳಿದ ವ್ಯಕ್ತಿಗಳ ಸಮೂಹ ಇದ್ದೇ ಇರುತ್ತಿತ್ತು. ಮುಖ್ಯಮಂತ್ರಿ ದೇವರಾಜ ಅರಸರಿಗೆ ತಮ್ಮ ಅರಸು ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ಹಾವನೂರ್ ಆಯೋಗ ಕೈಬಿಟ್ಟಿದ್ದು ಸರಿಕಾಣಲಿಲ್ಲ. ಕೆಲವು ಕೈ ಬಿಟ್ಟ ಜನಾಂಗಗಳೊಡನೆ ಅರಸು ಸಮುದಾಯವನ್ನು ಸೇರಿಸಿ ಅರಸು ಸರ್ಕಾರ ಮೀಸಲಾತಿ ಆದೇಶ ಹೊರಡಿಸಿತು. ಯಥಾಪ್ರಕಾರ ಹಾವನೂರು ಆಯೋಗದ ವರದಿಯನ್ನು ಆಧರಿಸಿದ ಸರ್ಕಾರಿ ಆದೇಶವೂ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿತ್ತು. ನ್ಯಾಯಾಲಯ ಹೊಸದಾಗಿ ಸರ್ಕಾರದಿಂದ ಸೇರಿಸಲಾದ ಸಮುದಾಯಗಳನ್ನು ಅನೂರ್ಜಿತಗೊಳಿಸಿತು. ೧೯೭೯ರಲ್ಲಿ ಈ ಸಂಬಂಧವಾದ ಮರು ಆದೇಶವನ್ನು ಸರ್ಕಾರ ಹೊರಡಿಸಿತು. ಇಡೀ ಹಿಂದುಳಿದ ವರ್ಗಗಳಿಗೆ ಶೇ.೫೦ರಷ್ಟಕ್ಕೆ ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಅದರಲ್ಲಿ ಶೇ.೫ರಷ್ಟು ಮೀಸಲಾತಿ ಪಡೆದಿದ್ದ ವಿಶೇಷ ಗುಂಪಿಗೆ ಮೀಸಲಾತಿಯನ್ನು ಶೇ.೧೫ಕ್ಕೆ ಹೆಚ್ಚಿಸಲಾಯಿತು. ==ವೆಂಕಟಸ್ವಾಮಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಅಲ್ಲಿ ತೋರಿಬಂದ ಕೆಲವು ನ್ಯೂನತೆಗಳ ಸಂಬಂಧವಾಗಿ ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಒಂದು ದೃಢೀಕರಣ ಪತ್ರ ನೀಡಿ ಇನ್ನೊಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ತಾನು ಬದ್ಧವಿರುವುದಾಗಿ ತಿಳಿಸಿತು. ೧೯೮೩ರಲ್ಲಿ ರಾಮಕೃಷ್ಣಹೆಗ್ಗಡೆಯವರ ನೇತೃತ್ವದ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯ ಎರಡನೆಯ ಹಿಂದುಳಿದ ಆಯೋಗ ಅಸ್ತಿತ್ವಕ್ಕೆ ಬಂದಿತು. ಅದು ೧೭ ವಿವಿಧ ಸೂಚಕಗಳನ್ನು ಪರಿಶೀಲಿಸಿ ವಿವಿಧ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ೧೯೮೬ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಉಂಟಾದ ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ಕೆಲವು ಕಾರಣಗಳನ್ನು ನೀಡಿ ಈ ಆಯೋಗದ ವರದಿಯನ್ನು ತಿರಸ್ಕರಿಸಿತು. ಈ ನಡುವೆ ಸರ್ಕಾರ ೧೯೮೬ರ ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಮಧ್ಯಂತರ ಆಜ್ಞೆಯನ್ನು ಹೊರಡಿಸಿತು. ಅದರ ಪ್ರಕಾರ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಈ’ ಗುಂಪುಗಳಾಗಿ ಹಿಂದುಳಿದವರನ್ನು ವಿಂಗಡಿಸಲಾಯಿತು. ಕೊನೆಯದು ಹಿಂದಿನಂತೆ ವಿಶೇಷ ಗುಂಪಾಗಿ ಪರಿಗಣಿತವಾಯಿತು. ಹಾವನೂರು ಆಯೋಗದಲ್ಲಿ ಅವಕಾಶ ಪಡೆಯದಿದ್ದ ಲಿಂಗಾಯತರು ಅಥವಾ ವೀರಶೈವರು ಮತ್ತಿತರರೂ ಇದರಲ್ಲಿ ಅವಕಾಶ ಪಡೆದದ್ದು ಗಮನಾರ್ಹವಾಗಿತ್ತು. ‘ಎ’ ಗುಂಪಿಗೆ ಆದಾಯ ಮಿತಿಯ ನಿರ್ಬಂಧ ತೆಗೆದು ಹಾಕಲಾಯಿತು. ==ಚಿನ್ನಪ್ಪರೆಡ್ಡಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳು ಉದ್ಭವಿಸಿದರೂ ಆಯೋಗಗಳಿಗೆ ಪುನರಪಿ ಮರಣ ಪುನರಪಿ ಜನನದ ಅವಸ್ಥೆ ತಪ್ಪಲಿಲ್ಲ. ಮತ್ತೆ ಕರ್ನಾಟಕ ಸರ್ಕಾರ ಚಿನ್ನಪ್ಪರೆಡ್ಡಿಯವರ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು. ಈ ಆಯೋಗ ಹಿಂದುಳಿದ ವರ್ಗಗಳನ್ನು ಕುರಿತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಶೀಲನೆ ನಡೆಸಿತು. ಈ ಆಯೋಗ ೧೯೬೦ರ ದಶಕದಲ್ಲಿದ್ದಂತೆ ಅತ್ಯಂತ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಹಿಂದುಳಿದವರು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ವರ್ಗಗಳನ್ನು ವಿಭಜಿಸಿ ಪ್ರಮಾಣಾನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸಿತು. ಆ ಪ್ರಕಾರ ಇಡೀ ವರ್ಗವನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಿತು. ಗರಿಷ್ಠ ಶೇ.೫೦ರಷ್ಟು ಮೀಸಲಾತಿ ನಿಗದಿಪಡಿಸಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಡೆಸುವ ಹಿಂದುಳಿದವರಿಗೆ ಹೇಗೆ ಸರ್ಕಾರ ನೆರವಾಗಬೇಕೆಂಬ ಬಗ್ಗೆಯೂ ಯೋಜನೆ ಹಾಕಿಕೂಟ್ಟಿತು. ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವೆಂದು ಸಲಹೆ ಮಾಡಿತು. ಈ ಆಯೋಗದ ವರದಿಯನ್ನು ೧೯೯೦ರ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ೧೯೯೨ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳನ್ನು ಕುರಿತು ವರದಿ ಸಲ್ಲಿಸಲು ನೇಮಿಸಿದ್ದ ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿತು. ಅದನ್ನು ಅನುಸರಿಸಿ ೧೯೯೩ರಲ್ಲಿ ಕೇಂದ್ರ ಸರ್ಕಾರ ಒಂದು ಪರಿಷ್ಕೃತ ಆದೇಶ ಹೊರಡಿಸಿತು. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ನೀಡುವ ಮೀಸಲಾತಿಯೂ ಸೇರಿದಂತೆ ಯಾವುದೇ ಮೀಸಲಾತಿಯೂ ಶೇ.೫೦ಕ್ಕೆ ಮೀರಬಾರದೆಂಬುದು ನ್ಯಾಯಾಲಯದ ನಿರ್ದೇಶನವಾಗಿತ್ತು. ಜೊತೆಗೆ ರಾಜ್ಯ ಸರ್ಕಾರದ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಪಟ್ಟಿಯಿಂದ ಕೈಬಿಟ್ಟಿದ್ದ ಕೆಲವು ಸಮುದಾಯಗಳನ್ನು ಮಂಡಲ್ ಆಯೋಗ ಹಿಂದುಳಿದದ್ದೆಂದು ಪರಿಗಣಿಸಿತ್ತು. ಉದಾಹರಣೆಗೆ, ಕರ್ನಾಟಕದ ಒಕ್ಕಲಿಗ ಸಮುದಾಯ. ಚಿನ್ನಪ್ಪರೆಡ್ಡಿ ಆಯೋಗದ ಅನುಷ್ಠಾನಕ್ಕೆ ಆದೇಶ ಹೊರಟಾಗ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಪ್ರಕಟವಾದವು. ಇದರಿಂದ ವಿಚಲಿತವಾದ ರಾಜ್ಯಸರ್ಕಾರ ಈ ವರದಿಯ ಅನುಷ್ಠಾನವನ್ನು ಹಿಂದಕ್ಕೆ ತೆಗೆದುಕೊಂಡಿತು. ಅನಂತರದಲ್ಲಿ ಮಧ್ಯಂತರ ಆದೇಶವೇ ಅಧಿಕೃತವಾಯಿತು. ಮಧ್ಯಂತರ ಆದೇಶದ ಕಲಂಗಳಿಗೆ ೨ಎ, ೨ಬಿ, ೩ಎ, ೩ಬಿ ಎಂಬ ಉಪವಿಂಗಡನೆಗಳನ್ನೂ ಮಾಡುವ ಮೂಲಕ ಕೆಲವು ಸುದಾಯಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರತಿಯೊಂದು ಸಮುದಾಯಕ್ಕೂ ಮೀಸಲಾತಿಯ ಸೌಲಭ್ಯ ಒದಗಿಸುವುದೇ ಈ ಒಳವಿಂಗಡನೆಯ ಉದ್ದೇಶ. ಆದರೆ ಹಿಂದುಳಿದ ವರ್ಗಗಳ ವಿಷಯ ಮತ್ತು ವಿಚಾರ ಸದಾ ಪರಿಶೀಲನೆಗೆ ಅರ್ಹವಾದುವೆಂದೂ ಅವುಗಳಿಗೆ ನೀಡಬೇಕಾದ ಸೌಲಭ್ಯಗಳು ಸದಾ ವೀಕ್ಷಣೆಗೆ ಒಳಪಡಬೇಕೆಂದೂ ಸಾರ್ವಜನಿಕ ಅಭಿಪ್ರಾಯ ರೂಪಿತವಾಯಿತು. ಇದನ್ನನುಸರಿಸಿ ಸರ್ಕಾರ ೧೯೯೪ರಲ್ಲಿ ಹಿಂದುಳಿದ ವರ್ಗಗಳ ಖಾಯಂ ಆಯೋಗ ರಚನೆಗೆ ಕ್ರಮಕೈಗೊಂಡಿತು. ಹೀಗೆ ರಚಿತವಾದ ಖಾಯಂ ಆಯೋಗದ ಮೊದಲ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರಾಗಿದ್ದ ಕುದೂರು ನಾರಾಯಣಪೈಗಳು. [[ವರ್ಗ:ಸಂಘ-ಸಂಸ್ಥೆಗಳು]] kdcvc1nco8jiphmpo7agp3ejvn5026y 1305843 1305840 2025-06-04T05:18:19Z Anzx-ooo 34522 Reverted 2 edits by [[Special:Contributions/2401:4900:4BCC:922C:1DF0:EC5A:A844:8F38|2401:4900:4BCC:922C:1DF0:EC5A:A844:8F38]] ([[User talk:2401:4900:4BCC:922C:1DF0:EC5A:A844:8F38|talk]]) (TwinkleGlobal) 1305843 wikitext text/x-wiki {{Wikify}} '''ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳು''' ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಜಾತಿಗಳು ಮತ್ತು ಸಮುದಾಯಗಳ ಉನ್ನತಿಗಾಗಿ ಕರ್ನಾಟಕ [[ಸರ್ಕಾರ]] ಕಾಲದಿಂದ ಕಾಲಕ್ಕೆ ಅನೇಕ ಆಯೋಗಗಳನ್ನು ರಚಿಸಿದೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹಿಂದುಳಿದ ವರ್ಗಗಳೆಂಬ ಪರಿಕಲ್ಪನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು. ಅದುವರೆಗೂ ಬ್ರಿಟಿಷರ ನೇರ ಅಧೀನದ ಪ್ರಾಂತಗಳಲ್ಲಿ ಮತ್ತು ಸಂಸ್ಥಾನಗಳಲ್ಲಿ ಸರ್ಕಾರಿ ನೌಕರಿಗಳನ್ನು ವಿವೇಚನೆಯ ಮತ್ತು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿತ್ತು. ಇದರಲ್ಲಿ ಶೇ. ಸು.೭೫ರಷ್ಟು ಭಾಗ ಬ್ರಾಹ್ಮಣರೇ ಇರುತ್ತಿದ್ದರು. ಈ ಸಮುದಾಯ ವಿದ್ಯೆಯಲ್ಲಿ ಅದರಲ್ಲೂ ಇಂಗ್ಲಿಷ್ ವಿದ್ಯಾಭ್ಯಾಸದಲ್ಲಿ ಮುಂದಿರುತ್ತಿತ್ತು. ಉಳಿದಂತೆ ಐರೋಪ್ಯ ಅಧಿಕಾರಿಗಳು ಮತ್ತು ಅರಸು ಮನೆತನ ಮೂಲದವರು ಆಡಳಿತದಲ್ಲಿದ್ದರು. ಬ್ರಾಹ್ಮಣ ವರ್ಗ ಆಡಳಿತದ ಎಲ್ಲ ಶಾಖೆಗಳಲ್ಲಿ ಬೇರೂರಿದ್ದಲ್ಲದೆ ರಾಜಕೀಯವಾಗಿಯೂ ಮುಂಚೂಣಿಗೆ ಬಂದಿತು. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲೂ ಬ್ರಾಹ್ಮಣರು ಮುಂದಾಳುಗಳಾಗಿದ್ದರು. ಇದನ್ನು ಗಮನಿಸಿದ ಬ್ರಿಟಿಷ್ ಪ್ರಭುತ್ವ ಸಮಾಜವನ್ನು ಹಿಂದು-ಮುಸ್ಲಿಮ್ ಎಂದು ಬೇರ್ಪಡಿಸಿದ್ದಂತೆ ಬ್ರಿಟಿಷರ ಆಳಿಕೆಯನ್ನು ಪ್ರಶ್ನಿಸುವ ಬ್ರಾಹ್ಮಣರನ್ನು ಇತರ ಬಹುಸಂಖ್ಯಾತ ಸಮುದಾಯಗಳಿಂದ ಬೇರ್ಪಡಿಸಿದರೆ ಸ್ವಾತಂತ್ರ್ಯ ಚಳವಳಿಯನ್ನು ಸಮರ್ಥವಾಗಿ ಹತ್ತಿಕ್ಕಬಹುದೆಂಬ ಚಿಂತನೆ ಮಾಡಿತು. ಜೊತೆಗೆ ಆಗತಾನೇ ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದ ಮುಸ್ಲಿಮರು ಸೇರಿದಂತೆ ಹಲವಾರು ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರು ಬ್ರಾಹ್ಮಣರನ್ನು ಸ್ವರ್ಧೆಯಲ್ಲಿ ಸರಿಗಟ್ಟಲು ಸಾಧ್ಯವಾಗದೆ ಚಡಪಡಿಸುತ್ತಿದ್ದರು. ಈ ಅತೃಪ್ತಿ ಪತ್ರಿಕೆಗಳಲ್ಲಿ ಸಾರ್ವಜನಿಕ ಹಾಗೂ ಖಾಸಗೀ ಸಭೆಗಳ ಮೂಲಕ ಪ್ರಕಟವಾಗತೊಡಗಿತು. ಮಹಾರಾಷ್ಟ್ರದಲ್ಲಿ ಜ್ಯೋತಿಭಾಫುಲೆ ಈ ಚಳವಳಿಗೆ ಒಂದು ರೂಪುಕೊಟ್ಟರೆ, ಮದರಾಸಿನಲ್ಲಿ ಪೆರಿಯಾರ್ ಅವರು ಇದನ್ನು ಸಂಘಟಿಸಿದರು. ಅಲ್ಲಿ ಜಸ್ಟೀಸ್ ಪಾರ್ಟಿ ಎಂಬ ಒಂದು ರಾಜಕೀಯ ಸಂಘಟನೆ ಪ್ರಾರಂಭವಾಗಿ ಅದು ಬ್ರಾಹ್ಮಣೇತರ ಹಿಂದುಳಿದವರಿಗೆ ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿತು. ಅಲ್ಲಿ ಕೆಲಸ ಮಾಡಿ ಮೈಸೂರು ಸಂಸ್ಥಾನದ ಸೇವೆಗೆ ಸೇರಿದ ಸಿ.ಆರ್.ರೆಡ್ಡಿ ಮೊದಲಾದ ಹಿಂದುಳಿದ ವರ್ಗದ ಅಧಿಕಾರಿಗಳು ಮೈಸೂರಿನಲ್ಲಿ ಅದಕ್ಕೊಂದು ಸಂಸ್ಥಾರೂಪವನ್ನು ನೀಡಲು ಶ್ರಮಿಸಿದರು. ಒಕ್ಕಲಿಗ ಜನಾಂಗದ ಕೆ.ಎಚ್.ರಾಮಯ್ಯನವರು ಇದೇ ಕಾಲದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ್ದರು. ಎಂ.ಬಸವಯ್ಯ, ಎಚ್.ಚನ್ನಯ್ಯ, ಗುಲಾಮ್ ಅಹಮ್ಮದ್, ಕಲಾಮಿ ಮೊದಲಾದವರು ಪ್ರಜಾಮಿತ್ರ ಮಂಡಳಿ ಎಂಬ ಪ್ರಥಮ ಹಿಂದುಳಿದವರ ರಾಜಕೀಯ ಸಂಘಟನೆ ಅಸ್ತಿತ್ವಕ್ಕೆ ಬರಲು ಕಾರಣರಾದರು. ೧೯೧೮ರ ಫೆಬ್ರವರಿಯಲ್ಲಿ ಈ ನಿಯೋಗ ಮಹಾರಾಜರನ್ನು ಭೇಟಿ ಮಾಡಿ ತಮ್ಮ ಅಹವಾಲನ್ನು ಸಲ್ಲಿಸಿತು. ==ಲೆಸ್ಲಿ ಮಿಲ್ಲರ್ ಸಮಿತಿ== ಹಿಂದುಳಿದ ವರ್ಗದ ಪ್ರತಿನಿಧಿಗಳು ಸರ್ಕಾರಿ ಉದ್ಯೋಗಗಳು, ಶಿಕ್ಷಣ ಪ್ರವೇಶ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ತಮ್ಮ ಸಮುದಾಯಗಳಿಗೆ ಮೀಸಲಾತಿ ಇರಬೇಕೆಂದು ಕೋರಿ ಒತ್ತಾಯಿಸಿದ್ದರು. ಯುವರಾಜ ನರಸಿಂಹರಾಜ ಒಡೆಯರ್ ಈ ಬೇಡಿಕೆ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಇದರ ಫಲವಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮುಖ್ಯ ನ್ಯಾಯಾಧೀಶರಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ಅವರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡುವಂತೆ ಸೂಚಿಸಿದರು. ಈ ಅವಧಿಯಲ್ಲಿ ಎಂ.ವಿಶ್ವೇಶ್ವರಯ್ಯನವರು (ನೋಡಿ- ವಿಶ್ವೇಶ್ವರಯ್ಯ ಮೋಕ್ಷಗುಂಡಂ) ದಿವಾನರಾಗಿದ್ದರು. ಅವರು ಮೈಸೂರು ರಾಜ್ಯ ಸರ್ವತೋಮುಖ ಪ್ರಗತಿ ಸಾಧಿಸಬೇಕೆಂದು ಶಿಕ್ಷಣ, ವ್ಯವಸಾಯ, ಕೈಗಾರಿಕೆ - ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಂಡು ಮುಂದುವರಿಯುತ್ತಿದ್ದರು. ಮೀಸಲಾತಿಯ ಬಗ್ಗೆ ತಮ್ಮದೇ ಆದ ನಿಲುವು ಹೊಂದಿದ್ದರು. ಹಿಂದುಳಿದ ವರ್ಗದವರನ್ನು ಉತ್ತಮ ಶಿಕ್ಷಣದ ಮೂಲಕ ಹೆಚ್ಚು ಅರ್ಹರನ್ನಾಗಿ ಮಾಡಿ ಸರ್ಕಾರಿ ಸೇವೆಗಳಲ್ಲಿ ನೇಮಿಸುವುದರಿಂದ ಆಡಳಿತದಲ್ಲಿ ದಕ್ಷತೆ ಹೆಚ್ಚುತ್ತದೆ ಹಾಗೂ ಮಿತವಾದ ಮೀಸಲಾತಿಯ ಮೂಲಕ ಹಂತಹಂತವಾಗಿ ಇದನ್ನು ಸಾಧಿಸಿದರೆ ಇತರರಲ್ಲಿ ಅತೃಪ್ತಿ ಕಡಿಮೆ ಪ್ರಮಾಣದಲ್ಲುಳಿದು ಸಾಮರಸ್ಯ ಸಾಧನೆಯೂ ಆಗುತ್ತದೆ ಎಂಬುದು ಅವರ ಖಚಿತ ನಿಲುವಾಗಿತ್ತು. ಆದರೆ ಮಹಾರಾಜರು ಬಹು ಜನಾಭಿಪ್ರಾಯದಂತೆ ಮಿಲ್ಲರ್ ಸಮಿತಿ ನೇಮಿಸಿದ್ದು, ಆ ಸಮಿತಿಗೆ ವಹಿಸಲಾದ ಕಾರ್ಯಸೂಚಿಗಳೂ ಮೊದಲಾದವುಗಳ ಬಗ್ಗೆ ವಿಶ್ವೇಶ್ವರಯ್ಯನವರಿಗೆ ಸಮಾಧಾನವಿರಲಿಲ್ಲ. ವಿಶ್ವೇಶ್ವರಯ್ಯನವರು ಈ ಕಾರಣಕ್ಕಾಗಿ ರಾಜೀನಾಮೆ ಕೊಟ್ಟರು ಎಂಬ ಮಾತು ಅಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬಂದರೂ ಅವರಿಗೆ ರಾಜೀನಾಮೆ ನೀಡಲು ಇನ್ನೂ ಹಲವಾರು ರಾಜಕೀಯ ಒತ್ತಡಗಳು ಕಾರಣವಾಗಿದ್ದವು. ೧೯೧೮ರಲ್ಲಿ ರಚಿತವಾದ ಈ ಸಮಿತಿ ೧೯೧೯ರಲ್ಲಿ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಲೆಸ್ಲಿ ಮಿಲ್ಲರ್ ಸಮಿತಿ ನೀಡಿದ ವರದಿಯಲ್ಲಿ ಮುಂದಿನ ೭ ವರ್ಷಗಳಲ್ಲಿ ಸರ್ಕಾರದ ಸೇಕಡ ೫೦ ರಷ್ಟು ಉನ್ನತ ಹುದ್ದೆಗಳು ಮತ್ತು ಮೂರನೆಯ ಎರಡು ಭಾಗ ಕೆಳದರ್ಜೆಯ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಪ್ರಾಪ್ತವಾಗಬೇಕೆಂಬ ಅಂಶ ಅಡಕವಾಗಿತ್ತು. ಶಿಕ್ಷಣದಲ್ಲಿ ಪ್ರವೇಶ ಮೀಸಲಾತಿ ಮತ್ತು ವಿಶೇಷ ವಿದ್ಯಾರ್ಥಿವೇತನಗಳು ಈ ವರ್ಗಕ್ಕೆ ಲಭ್ಯವಾಗಬೇಕೆಂಬ ಸಲಹೆಗಳಿದ್ದವು. ಈ ವರದಿಯ ಕೆಲವು ಶಿಫಾರಸುಗಳು ೧೯೨೧ರಲ್ಲಿ ಸರ್ಕಾರಿ ಆದೇಶದ ಮೂಲಕ ಅನುಷ್ಠಾನಕ್ಕೆ ಬಂದವು. ಅಂದಿನಿಂದ ಇಂದಿನವರೆಗೂ ಹಿಂದುಳಿದ ವರ್ಗಗಳ ಏಳಿಗೆಗಾಗಿ ಆಯೋಗಗಳು ರಚನೆಯಾಗುತ್ತಲೇ ಬಂದಿವೆ. ೧೯೨೦ರ ದಶಕದ ಕೊನೆಯ ಹೊತ್ತಿಗೆ ಬ್ರಾಹ್ಮಣರನ್ನು ಬಿಟ್ಟು ಇತರ ಎಲ್ಲ ವರ್ಗಗಳಿಗೂ ನೀಡಿದ್ದ ಮೀಸಲಾತಿಯ ಅನುಷಾವಿನದಲ್ಲಿ ಪಕ್ಷಪಾತವಾಗಿರುವುದನ್ನು ಗುರುತಿಸಲಾಯಿತು. ಮುಸ್ಲಿಮರು, ವೀರಶೈವರು, ಜೈನರು ಮೊದಲಾದ, ಆಗ ಶಿಕ್ಷಣದಲ್ಲಿ ಸ್ವಲ್ಪ ಹೆಚ್ಚು ಮುಂದಿದ್ದ ಜಾತಿ ವರ್ಗಗಳು ಈ ಸೌಲಭ್ಯದ ಗರಿಷ್ಠ ಲಾಭ ಪಡೆದವೆಂಬ ದೂರು ಕೇಳಿಬರತೊಡಗಿತು. ಇದರ ಪರಿಣಾಮ ಎಷ್ಟಿತ್ತೆಂದರೆ ‘ಪ್ರಜಾಮಿತ್ರ ಮಂಡಳಿಯಿಂದ ಸಿಡಿದುಹೋದ ಒಂದು ಗುಂಪು’ ಪ್ರಜಾಪಕ್ಷವೆಂಬ ಹೊಸ ಪಕ್ಷವನ್ನೇ ಕಟ್ಟಿಕೊಂಡಿತು. ಆದರೆ ರಾಜಕೀಯ ಸಂಘಟನೆಗಾಗಿ ಅವೆರಡೂ ೧೯೩೫ರಲ್ಲಿ ಒಂದಾಗಿ ‘ಪ್ರಜಾಸಂಯುಕ್ತ ಪಕ್ಷ’ ಅಸ್ತಿತ್ವಕ್ಕೆ ಬಂದಿತು. ಮೀಸಲಾತಿ ಕುರಿತ ವಾದವಿವಾದಗಳು ಮುಂದುವರಿಯುತ್ತಲೇ ಇದ್ದವು. ಆದರೆ ಸಮಾಜದಲ್ಲಿ ಹೊಸ ರಾಜಕೀಯ ಬೆಳೆವಣಿಗೆ ಕಾಣಿಸಿಕೊಂಡಿತು. ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಬ್ರಾಹ್ಮಣರು ಉತ್ಸಾಹದಿಂದ ಭಾಗವಹಿಸುತ್ತಿದ್ದು ತಮಗಾದ ನಷ್ಟವನ್ನು ಮರೆತು ಇತರರೊಂದಿಗೆ ಬೆರೆಯತೊಡಗಿದರು. ಸ್ವಾತಂತ್ರ್ಯ ಚಳವಳಿ ಎಲ್ಲ ವರ್ಗದ ಜನರನ್ನೂ ಆಕರ್ಷಿಸಿತು. ೧೯೩೭ರಲ್ಲಿ ‘ಪ್ರಜಾಸಂಯುಕ್ತ ಪಕ್ಷ’ ಕಾಂಗ್ರೆಸ್ ಪಕ್ಷದಲ್ಲಿ ವಿಲೀನವಾಯಿತು. ಮುಂದೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಎಲ್ಲ ವರ್ಗದ ಮುಖಂಡರು ಈ ಮೀಸಲಾತಿಯ ಅಸಮಾಧಾನಗಳನ್ನು ಮರೆತು ಭಾವೈಕ್ಯ ತೋರಿದರು. ಬಹುಕಾಲದವರೆಗೆ ಮಿಲ್ಲರ್ ಸಮಿತಿಯ ವರದಿಯ ಶಿಫಾರಸುಗಳೇ ಪ್ರಮುಖ ಮಾರ್ಗದರ್ಶಿ ಸೂತ್ರಗಳಾಗಿ ಮೀಸಲಾತಿ ವ್ಯವಸ್ಥೆ ಅನುಷಾವಿನದಲ್ಲಿತ್ತು. ==ನಾಗನ ಗೌಡ ಸಮಿತಿ== ಸ್ವಾತಂತ್ರ್ಯಾನಂತರದ ಒಂದು ದಶಕ ಸಂವಿಧಾನದ ಅಳವಡಿಕೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಷ್ಠಾನ ಮತ್ತು ರಾಜ್ಯಗಳ ಪುನರ್ವಿಂಗಡಣೆಯ ಪ್ರಕ್ರಿಯೆಯಲ್ಲಿ ಕಳೆದುಹೋಯಿತು. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ಸಂವಿಧಾನ ನೀಡಿದ ವಿಶೇಷ ಮೀಸಲಾತಿಯಿಂದ ಆ ವರ್ಗಗಳು ಮೀಸಲಾತಿ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಂದ ಬೇರೆಯಾದವು. ಸರ್ಕಾರ ಕೈಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳ ಫಲ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಸಿಕ್ಕಲಿಲ್ಲ. ಭೂರಹಿತ ಕಾರ್ಮಿಕರು ಮತ್ತು ಚಿಕ್ಕ ಪುಟ್ಟ ಉಪಕಸಬುಗಳನ್ನು ಮಾಡುತ್ತಿದ್ದ ಜನರಿಗೆ ಸೂಕ್ತ ಪ್ರಾತಿನಿಧ್ಯವಿಲ್ಲವೆಂಬ ಕೂಗು ಕೇಳಿಬಂತು. ಈ ಹಿನ್ನೆಲೆಯಲ್ಲಿ ೧೯೬೦ರಲ್ಲಿ ಸರ್ಕಾರ ಡಾ.ನಾಗನಗೌಡರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ ಅದಕ್ಕೆ ಹಿಂದುಳಿದ ವರ್ಗಗಳ ವಿಂಗಡಣೆ ಮತ್ತು ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ವರದಿ ಸಲ್ಲಿಸುವಂತೆ ಕೋರಿತು. ಈ ಸಮಿತಿ ಅಧ್ಯಯನ ಕೈಗೊಂಡು ಒಂದು ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಅದು ಒಟ್ಟು ೩೯೯ ಜಾತಿಗಳನ್ನು ಮೀಸಲಾತಿಗೆ ಅರ್ಹವೆಂದು ಪರಿಗಣಿಸಿತ್ತು. ಈ ಜಾತಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಸೇಕಡ ೪೫ರಷ್ಟು ಮತ್ತು ಶಿಕ್ಷಣ ಪ್ರವೇಶದಲ್ಲಿ ಸೇಕಡ ೫೦ರಷ್ಟು ಮೀಸಲಾತಿ ಇರಬೇಕೆಂದು ಸಲಹೆಮಾಡಿತ್ತು. ಈ ಸಮಿತಿ ಲಿಂಗಾಯತ ಸಮುದಾಯವನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಟ್ಟಿತ್ತು. ವ್ಯವಸಾಯ ಮತ್ತು ಕೈಗಾರಿಕೆ ಅಭಿವೃದ್ಧಿ ಹಾಗೂ ಗೃಹಕೈಗಾರಿಕೆಗಳಿಗಾಗಿ ಹಿಂದುಳಿದ ವರ್ಗಗಳಿಗೆ ವಿಶೇಷ ಹಣಕಾಸು ನೆರವು ನೀಡಲೂ ಈ ಸಮಿತಿ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ವರದಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ೧೯೬೨ರಲ್ಲಿ ಒಂದು ಆದೇಶ ಹೊರಡಿಸಿತು. ಅದರಲ್ಲಿ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ಈ ವರ್ಗಗಳಿಗೆ ಅನುಕ್ರಮವಾಗಿ ಶೇಕಡ ೨೮ರಷ್ಟು ಮತ್ತು ಸೇಕಡ ೨೨ರಷ್ಟು ಮೀಸಲಾತಿ ನೀಡಲಾಗಿತ್ತು. ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಅದು ಅನೂರ್ಜಿತಗೊಳಿಸಲ್ಪಟ್ಟಿತು. ಈ ತೀರ್ಪಿನ ಹಿನ್ನೆಲೆಯಲ್ಲಿ ೧೯೬೩ರಲ್ಲಿ ಹಾಗೂ ೧೯೬೮ರಲ್ಲಿ ಮಾರ್ಪಾಡಾದ ಸರ್ಕಾರಿ ಆದೇಶಗಳು ಹೊರಟವು. ಎಲ್ಲ ಹಿಂದುಳಿದ ವರ್ಗಗಳು ಸೇರಿದಂತೆ ಸೇಕಡ ೩೦ರಷ್ಟು ಮೀಸಲಾತಿ ನೀಡಲಾಯಿತು. ಆದಾಯ ಮಿತಿಯನ್ನು ೨೪೦೦ ರೂಪಾಯಿಗಳೆಂದು ನಿಗದಿಗೊಳಿಸಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಸೇಕಡ ೧೮ರಷ್ಟು ಮೀಸಲಾತಿ ಪ್ರತ್ಯೇಕವಾಗಿ ಮುಂದುವರಿಯಿತು. ಇದಕ್ಕೆ ಆದಾಯ ಮಿತಿ ಇರಲಿಲ್ಲ. ==ಹಾವನೂರು ಆಯೋಗ== ೧೯೭೦ರ ದಶಕದ ಪ್ರಾರಂಭದ ಹೊತ್ತಿಗೆ ಕರ್ನಾಟಕದ ರಾಜಕೀಯ ವಿದ್ಯಮಾನಗಳು ಹೊಸ ತಿರುವನ್ನು ಪಡೆದವು. ಬಡವರ ಏಳ್ಗೆಗಾಗಿ ಶ್ರಮಿಸುವುದು ಸರ್ಕಾರದ ಮುಖ್ಯ ಹೊಣೆ ಎಂಬ ವಿಚಾರ ಪ್ರಚಲಿತ ಮೌಲ್ಯ ಪಡೆಯಿತು. ಆಗಿನ ಮುಖ್ಯ ಮಂತ್ರಿ ಡಿ.ದೇವರಾಜ ಅರಸು (ನೋಡಿ- ದೇವರಾಜ ಅರಸು, ಡಿ) ಅವರು ಹಿಂದುಳಿದ ವರ್ಗಗಳ ನಾಯಕರಾಗಿ ಪ್ರತಿಬಿಂಬಿಸಲ್ಪಟ್ಟರು. ಅವರು ಈ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಹೊಂದಿ ಗೇಣಿ ಶಾಸನ, ಲೇವಾದೇವಿ ರದ್ದಾಯಿತಿ ಶಾಸನ, ಬಾಡಿಗೆ ನಿಯಂತ್ರಣ ಕಾಯಿದೆ ಮೊದಲಾದವನ್ನು ಜಾರಿಗೆ ತಂದರು. ಬಡವರಿಗೆ ಮನೆ, ನಿವೇಶನ ನೀಡುವ ಮತ್ತು ಉಪ ಕಸಬುಗಳಿಗೆ ಉತ್ತೇಜನ ನೀಡುವ ಹಲವಾರು ಯೋಜನೆಗಳು ಜಾರಿಗೆ ಬಂದವು. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರಗಳನ್ನು ಪರಿಶೀಲಿಸಿ ಸಲಹೆ ಮಾಡಲು ನ್ಯಾಯವಾದಿ ಎಲ್.ಜಿ. ಹಾವನೂರ್ ಅವರ ಅಧ್ಯಕ್ಷತೆಯಲ್ಲಿ ೧೯೭೨ರಲ್ಲಿ ಒಂದು ಸಮಿತಿ ರಚಿಸಲಾಯಿತು. ಈ ಸಮಿತಿ ೧೯೭೫ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯಲ್ಲಿ ವಿವಿಧ ಬ್ರಾಹ್ಮಣೇತರ ವರ್ಗಗಳನ್ನು ಮೀಸಲಾತಿಯಿಂದ ಕೈಬಿಡಲಾಗಿತ್ತು. ಅವುಗಳಲ್ಲಿ ಲಿಂಗಾಯತ ಅಥವಾ ವೀರಶೈವ, ಜೈನ, ಬಂಟ, ಕ್ರೈಸ್ತ, ಅರಸು ಮತ್ತಿತರ ಸಮುದಾಯಗಳು ಮುಖ್ಯವಾಗಿದ್ದವು. ಈ ವರ್ಗಗಳಿಂದ ಬರಬಹುದಾದ ಪ್ರತಿಭಟನೆಯ ಬಗ್ಗೆ ಆತಂಕಗೊಂಡ ಸರ್ಕಾರ ವರದಿಯ ಅನುಷ್ಠಾನವನ್ನು ಸ್ವಲ್ಪಕಾಲ ಮುಂದೂಡಿತು. ಮುಂದೆ ರಾಷ್ಟ್ರದಲ್ಲಿ ತುರ್ತುಸ್ಥಿತಿ ಜಾರಿಗೆ ಬಂದು ಸರ್ಕಾರ ಹೆಚ್ಚು ಪ್ರಬಲವಾದಾಗ ದೇವರಾಜ ಅರಸು ಅವರು ಈ ವರದಿಯ ಅನುಷ್ಠಾನಕ್ಕೆ ಧೈರ್ಯ ತೋರಿದರು. ಸರ್ಕಾರ ೧೯೭೭ ಫೆಬ್ರವರಿ ೨೨ರಂದು ಈ ವರದಿಯನ್ನು ಅಂಗೀಕರಿಸಿ ಆದೇಶ ಹೊರಡಿಸಿತು. ಅದರಲ್ಲಿ ವಿವಿಧ ಹಿಂದುಳಿದ ವರ್ಗಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. (೧) ಹಿಂದುಳಿದ ಸಮುದಾಯಗಳು (ಶೇ.೨೦); (೨) ಹಿಂದುಳಿದ ಜಾತಿಗಳು (ಶೇ.೧೦); (೩) ಹಿಂದುಳಿದ ಪಂಗಡಗಳು (ಶೇ.೫). ಇವುಗಳ ಜೊತೆಗೆ ಮುಂದುವರಿದವೆಂದು ಪರಿಗಣಿತವಾದ ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪೆಂದು ಪರಿಗಣಿಸಿ ಅವುಗಳಿಗೆ ಶೇ.೫ರಷ್ಟು ಮೀಸಲಾತಿಯನ್ನು ನೀಡಲಾಯಿತು. ಈ ಎಲ್ಲ ವರ್ಗಗಳ ಹಿಂದುಳಿದ ಜಾತಿ ಮತ್ತು ಸಮುದಾಯಗಳ ವ್ಯಕ್ತಿಗಳಿಗೆ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ೧೦,೦೦೦ ರೂಪಾಯಿಗಳ ಆದಾಯ ಮಿತಿಯನ್ನು ವಿಧಿಸಲಾಯಿತು. ಈ ವರದಿ ಹಿಂದುಳಿದ ವರ್ಗಗಳ ಆಯೋಗಗಳಲ್ಲಿ ಮಾತೃಸ್ಥಾನ ಪಡೆದಿದೆ. ಈ ಆಯೋಗದ ಮಾರ್ಗದರ್ಶಿ ಸಲಹೆಗಳ ಆಧಾರಗಳು ವೈಜ್ಞಾನಿಕವಾದ ಭದ್ರ ಅಂಕಿ-ಅಂಶಗಳಿಂದ ಕೂಡಿದ್ದವು. ಈ ಸಂದರ್ಭದಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರು ಎಂಬ ವಿಚಾರ ಪ್ರಶ್ನೆಯಾಗುಳಿಯದೆ ಹಿಂದುಳಿದ ವರ್ಗಗಳಲ್ಲಿ ಯಾರನ್ನು ಮೀಸಲಾತಿಯಿಂದ ಕೈಬಿಡಬೇಕು ಮತ್ತು ಯಾರನ್ನು ಸೇರಿಸಬೇಕು ಎಂಬ ಪ್ರಶ್ನೆ ಬೃಹದಾಕಾರ ಪಡೆಯಿತು. ಯಾವುದೇ ಮಾನದಂಡದಿಂದ ನೋಡಿದರೂ ಒಂದು ಸಮುದಾಯದಲ್ಲಿ ಹಿಂದುಳಿದ ವ್ಯಕ್ತಿಗಳ ಸಮೂಹ ಇದ್ದೇ ಇರುತ್ತಿತ್ತು. ಮುಖ್ಯಮಂತ್ರಿ ದೇವರಾಜ ಅರಸರಿಗೆ ತಮ್ಮ ಅರಸು ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ಹಾವನೂರ್ ಆಯೋಗ ಕೈಬಿಟ್ಟಿದ್ದು ಸರಿಕಾಣಲಿಲ್ಲ. ಕೆಲವು ಕೈ ಬಿಟ್ಟ ಜನಾಂಗಗಳೊಡನೆ ಅರಸು ಸಮುದಾಯವನ್ನು ಸೇರಿಸಿ ಅರಸು ಸರ್ಕಾರ ಮೀಸಲಾತಿ ಆದೇಶ ಹೊರಡಿಸಿತು. ಯಥಾಪ್ರಕಾರ ಹಾವನೂರು ಆಯೋಗದ ವರದಿಯನ್ನು ಆಧರಿಸಿದ ಸರ್ಕಾರಿ ಆದೇಶವೂ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿತ್ತು. ನ್ಯಾಯಾಲಯ ಹೊಸದಾಗಿ ಸರ್ಕಾರದಿಂದ ಸೇರಿಸಲಾದ ಸಮುದಾಯಗಳನ್ನು ಅನೂರ್ಜಿತಗೊಳಿಸಿತು. ೧೯೭೯ರಲ್ಲಿ ಈ ಸಂಬಂಧವಾದ ಮರು ಆದೇಶವನ್ನು ಸರ್ಕಾರ ಹೊರಡಿಸಿತು. ಇಡೀ ಹಿಂದುಳಿದ ವರ್ಗಗಳಿಗೆ ಶೇ.೫೦ರಷ್ಟಕ್ಕೆ ಮೀರದಂತೆ ಮೀಸಲಾತಿಯನ್ನು ನಿಗದಿಪಡಿಸಲಾಯಿತು. ಅದರಲ್ಲಿ ಶೇ.೫ರಷ್ಟು ಮೀಸಲಾತಿ ಪಡೆದಿದ್ದ ವಿಶೇಷ ಗುಂಪಿಗೆ ಮೀಸಲಾತಿಯನ್ನು ಶೇ.೧೫ಕ್ಕೆ ಹೆಚ್ಚಿಸಲಾಯಿತು. ==ವೆಂಕಟಸ್ವಾಮಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಅಲ್ಲಿ ತೋರಿಬಂದ ಕೆಲವು ನ್ಯೂನತೆಗಳ ಸಂಬಂಧವಾಗಿ ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಒಂದು ದೃಢೀಕರಣ ಪತ್ರ ನೀಡಿ ಇನ್ನೊಂದು ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ತಾನು ಬದ್ಧವಿರುವುದಾಗಿ ತಿಳಿಸಿತು. ೧೯೮೩ರಲ್ಲಿ ರಾಮಕೃಷ್ಣಹೆಗ್ಗಡೆಯವರ ನೇತೃತ್ವದ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ವೆಂಕಟಸ್ವಾಮಿ ಅವರ ಅಧ್ಯಕ್ಷತೆಯ ಎರಡನೆಯ ಹಿಂದುಳಿದ ಆಯೋಗ ಅಸ್ತಿತ್ವಕ್ಕೆ ಬಂದಿತು. ಅದು ೧೭ ವಿವಿಧ ಸೂಚಕಗಳನ್ನು ಪರಿಶೀಲಿಸಿ ವಿವಿಧ ಹಿಂದುಳಿದ ವರ್ಗಗಳಿಗೆ ಸಲ್ಲಬೇಕಾದ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಿ ೧೯೮೬ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ವರದಿಯಲ್ಲಿ ಕೆಲವು ಸಮುದಾಯಗಳನ್ನು ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಉಂಟಾದ ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ಕೆಲವು ಕಾರಣಗಳನ್ನು ನೀಡಿ ಈ ಆಯೋಗದ ವರದಿಯನ್ನು ತಿರಸ್ಕರಿಸಿತು. ಈ ನಡುವೆ ಸರ್ಕಾರ ೧೯೮೬ರ ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಮಧ್ಯಂತರ ಆಜ್ಞೆಯನ್ನು ಹೊರಡಿಸಿತು. ಅದರ ಪ್ರಕಾರ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಈ’ ಗುಂಪುಗಳಾಗಿ ಹಿಂದುಳಿದವರನ್ನು ವಿಂಗಡಿಸಲಾಯಿತು. ಕೊನೆಯದು ಹಿಂದಿನಂತೆ ವಿಶೇಷ ಗುಂಪಾಗಿ ಪರಿಗಣಿತವಾಯಿತು. ಹಾವನೂರು ಆಯೋಗದಲ್ಲಿ ಅವಕಾಶ ಪಡೆಯದಿದ್ದ ಲಿಂಗಾಯತರು ಅಥವಾ ವೀರಶೈವರು ಮತ್ತಿತರರೂ ಇದರಲ್ಲಿ ಅವಕಾಶ ಪಡೆದದ್ದು ಗಮನಾರ್ಹವಾಗಿತ್ತು. ‘ಎ’ ಗುಂಪಿಗೆ ಆದಾಯ ಮಿತಿಯ ನಿರ್ಬಂಧ ತೆಗೆದು ಹಾಕಲಾಯಿತು. ==ಚಿನ್ನಪ್ಪರೆಡ್ಡಿ ಆಯೋಗ== ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಎಷ್ಟೇ ಭಿನ್ನಾಭಿಪ್ರಾಯಗಳು ಉದ್ಭವಿಸಿದರೂ ಆಯೋಗಗಳಿಗೆ ಪುನರಪಿ ಮರಣ ಪುನರಪಿ ಜನನದ ಅವಸ್ಥೆ ತಪ್ಪಲಿಲ್ಲ. ಮತ್ತೆ ಕರ್ನಾಟಕ ಸರ್ಕಾರ ಚಿನ್ನಪ್ಪರೆಡ್ಡಿಯವರ ನೇತೃತ್ವದಲ್ಲಿ ಮೂರನೆಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿತು. ಈ ಆಯೋಗ ಹಿಂದುಳಿದ ವರ್ಗಗಳನ್ನು ಕುರಿತು ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪರಿಶೀಲನೆ ನಡೆಸಿತು. ಈ ಆಯೋಗ ೧೯೬೦ರ ದಶಕದಲ್ಲಿದ್ದಂತೆ ಅತ್ಯಂತ ಹಿಂದುಳಿದವರು, ಅತಿ ಹಿಂದುಳಿದವರು ಮತ್ತು ಹಿಂದುಳಿದವರು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ಈ ವರ್ಗಗಳನ್ನು ವಿಭಜಿಸಿ ಪ್ರಮಾಣಾನುಗುಣವಾಗಿ ಮೀಸಲಾತಿಯನ್ನು ನಿಗದಿಪಡಿಸಿತು. ಆ ಪ್ರಕಾರ ಇಡೀ ವರ್ಗವನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಿತು. ಗರಿಷ್ಠ ಶೇ.೫೦ರಷ್ಟು ಮೀಸಲಾತಿ ನಿಗದಿಪಡಿಸಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ನಡೆಸುವ ಹಿಂದುಳಿದವರಿಗೆ ಹೇಗೆ ಸರ್ಕಾರ ನೆರವಾಗಬೇಕೆಂಬ ಬಗ್ಗೆಯೂ ಯೋಜನೆ ಹಾಕಿಕೂಟ್ಟಿತು. ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯವೆಂದು ಸಲಹೆ ಮಾಡಿತು. ಈ ಆಯೋಗದ ವರದಿಯನ್ನು ೧೯೯೦ರ ಏಪ್ರಿಲ್ನಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ೧೯೯೨ರಲ್ಲಿ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳನ್ನು ಕುರಿತು ವರದಿ ಸಲ್ಲಿಸಲು ನೇಮಿಸಿದ್ದ ಮಂಡಲ್ ಆಯೋಗದ ವರದಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಒಂದು ತೀರ್ಪು ನೀಡಿತು. ಅದನ್ನು ಅನುಸರಿಸಿ ೧೯೯೩ರಲ್ಲಿ ಕೇಂದ್ರ ಸರ್ಕಾರ ಒಂದು ಪರಿಷ್ಕೃತ ಆದೇಶ ಹೊರಡಿಸಿತು. ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ನೀಡುವ ಮೀಸಲಾತಿಯೂ ಸೇರಿದಂತೆ ಯಾವುದೇ ಮೀಸಲಾತಿಯೂ ಶೇ.೫೦ಕ್ಕೆ ಮೀರಬಾರದೆಂಬುದು ನ್ಯಾಯಾಲಯದ ನಿರ್ದೇಶನವಾಗಿತ್ತು. ಜೊತೆಗೆ ರಾಜ್ಯ ಸರ್ಕಾರದ ಚಿನ್ನಪ್ಪರೆಡ್ಡಿ ಆಯೋಗ ಹಿಂದುಳಿದವರ ಪಟ್ಟಿಯಿಂದ ಕೈಬಿಟ್ಟಿದ್ದ ಕೆಲವು ಸಮುದಾಯಗಳನ್ನು ಮಂಡಲ್ ಆಯೋಗ ಹಿಂದುಳಿದದ್ದೆಂದು ಪರಿಗಣಿಸಿತ್ತು. ಉದಾಹರಣೆಗೆ, ಕರ್ನಾಟಕದ ಒಕ್ಕಲಿಗ ಸಮುದಾಯ. ಚಿನ್ನಪ್ಪರೆಡ್ಡಿ ಆಯೋಗದ ಅನುಷ್ಠಾನಕ್ಕೆ ಆದೇಶ ಹೊರಟಾಗ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆಗಳು ಪ್ರಕಟವಾದವು. ಇದರಿಂದ ವಿಚಲಿತವಾದ ರಾಜ್ಯಸರ್ಕಾರ ಈ ವರದಿಯ ಅನುಷ್ಠಾನವನ್ನು ಹಿಂದಕ್ಕೆ ತೆಗೆದುಕೊಂಡಿತು. ಅನಂತರದಲ್ಲಿ ಮಧ್ಯಂತರ ಆದೇಶವೇ ಅಧಿಕೃತವಾಯಿತು. ಮಧ್ಯಂತರ ಆದೇಶದ ಕಲಂಗಳಿಗೆ ೨ಎ, ೨ಬಿ, ೩ಎ, ೩ಬಿ ಎಂಬ ಉಪವಿಂಗಡನೆಗಳನ್ನೂ ಮಾಡುವ ಮೂಲಕ ಕೆಲವು ಸುದಾಯಗಳಿಗೆ ನಿರ್ದಿಷ್ಟ ಪ್ರಮಾಣದ ಮೀಸಲಾತಿ ನಿಗದಿಪಡಿಸಲಾಗಿದೆ. ಪ್ರತಿಯೊಂದು ಸಮುದಾಯಕ್ಕೂ ಮೀಸಲಾತಿಯ ಸೌಲಭ್ಯ ಒದಗಿಸುವುದೇ ಈ ಒಳವಿಂಗಡನೆಯ ಉದ್ದೇಶ. ಆದರೆ ಹಿಂದುಳಿದ ವರ್ಗಗಳ ವಿಷಯ ಮತ್ತು ವಿಚಾರ ಸದಾ ಪರಿಶೀಲನೆಗೆ ಅರ್ಹವಾದುವೆಂದೂ ಅವುಗಳಿಗೆ ನೀಡಬೇಕಾದ ಸೌಲಭ್ಯಗಳು ಸದಾ ವೀಕ್ಷಣೆಗೆ ಒಳಪಡಬೇಕೆಂದೂ ಸಾರ್ವಜನಿಕ ಅಭಿಪ್ರಾಯ ರೂಪಿತವಾಯಿತು. ಇದನ್ನನುಸರಿಸಿ ಸರ್ಕಾರ ೧೯೯೪ರಲ್ಲಿ ಹಿಂದುಳಿದ ವರ್ಗಗಳ ಖಾಯಂ ಆಯೋಗ ರಚನೆಗೆ ಕ್ರಮಕೈಗೊಂಡಿತು. ಹೀಗೆ ರಚಿತವಾದ ಖಾಯಂ ಆಯೋಗದ ಮೊದಲ ಅಧ್ಯಕ್ಷರು ನಿವೃತ್ತ ನ್ಯಾಯಾಧೀಶರಾಗಿದ್ದ ಕುದೂರು ನಾರಾಯಣಪೈಗಳು. [[ವರ್ಗ:ಸಂಘ-ಸಂಸ್ಥೆಗಳು]] 1t13oy3zrikzbj6km5r9f0yl07fwgcp ಸದಸ್ಯ:Chaithra Pillareddy 2 72635 1305826 1185192 2025-06-03T16:11:18Z Chaithra Pillareddy 26648 1305826 wikitext text/x-wiki ನನ್ನ ಹೆಸರು ಚೈತ್ರ.ಕೆ.ಪಿ. ಚೈತ್ರ ಎಂದರೆ, ಕನ್ನಡ ಸಂಪ್ರದಾಯದ ಮೊದಲ ತಿಂಗಳು. {{Infobox person | box_width = 220 | name = ಚೈತ್ರ ಕೆ ಪಿ | image = File:Chaithra_K_P.jpg | image_size = 150 | image caption = ಚೈತ್ರ ಕೆ ಪಿ | birth_date = ೪/೫/೧೯೯೭ | birth_place = ಬೆಂಗಳೂರು | nationality = ಭಾರತೀಯ | education = ಬಿ.ಎಸ್.ಸಿ (PCM), ಎಂ. ಎಸ್. ಸಿ (ರಸಾಯನಶಾಸ್ತ್ರ), ಪಿಎಚ್ಡ್ (ರಸಾಯನಶಾಸ್ತ್ರ) | website = https://scholar.google.com/citations?user=MknA72wAAAAJ&hl=en | religion = }} ==ಜನನ ಮತ್ತು ನನ್ನ ಕುಟುಂಬ== ನಾನು ಬೆಂಗಳೂರು ಜಿಲ್ಲೆಯ, ಆನೇಕಲ್ ತಾಲುಕಿನ ಸರ್ಜಾಪುರದ ವಿ.ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆ. ನಮ್ಮ ಊರು ಬಹಳ ಸುಂದರ ಮತ್ತು ಹಸಿರು ವತಾವರಣದಿಂದ ಕೂಡಿದೆ. ನನ್ನ ತಂದೆಯ ಹೆಸರು ಪಿಲ್ಲಾರೆಡ್ಡಿ ಮತ್ತು ನನ್ನ ತಾಯಿಯ ಹೆಸರು ಸುಶೀಲ. ನನ್ನ ತಂದೆಯ ವೃತ್ತಿ ವ್ಯಾವಸಯ. ನನಗೆ ಬಬ್ಬಳೆ ತಂಗಿ, ಅವಳ ಹೆಸರು ಭಾವನ. ==ಶಾಲೆಯ ದಿನಗಳು== ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಜಾಪುರದ ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಮಾಡಿದೆ. ನಾನು ಈ ಶಾಲೆಯಲ್ಲಿ ಹನ್ನೆರಡು ವರುಷಗಳವರೆಗೆ ಓದಿದೆ. ನನಗೆ ಈ ಶಾಲೆಯ ಜೊತೆ ಬಹಳ ಒಳ್ಳೆಯ ನಂಟು. ನನಗೆ ಮೊದಲು ಮಾರ್ಗದರ್ಶನ ನೀಡಿದ ಶಿಕ್ಷಕಿ ಶಾರದ,ಅವರು ನನಗೆ ಒಂದನೇ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಮಾರ್ಗದರ್ಶನ ನೀಡಿದರು. ಇದೇ ಶಾಲೆಯಲ್ಲಿ ನನಗೆ ಬಹಳ ಗೆಳೆಯ ಗೆಳತಿಯರು ದೊರಕಿದರು. ನಮ್ಮ ಶಾಲೆಯಿಂದ ನಾನು ಬಹಳ ಶಾಲ ಕಾಲೇಜುಗಳಲ್ಲಿ ಚರ್ಚೆ ಸ್ಪರ್ಧೆ, ರಸಪ್ರೆಶ್ನೆಗಳಲ್ಲಿ ಭಾಗವಹಿಸಿದ್ದೆ. ಚರ್ಚೆ ಸ್ಪರ್ಧೆಯಲ್ಲಿ ನನಗೆ ಎರಡನೆಯ ಸ್ಥಾನ ದೊರಕಿತು. ನಾನು ಪ್ರತಿಭಾ ವಿಜ್ಞಾನ ಮತ್ತು ಐ.ಸಿ.ಇ.ಟಿ.ಸಿಯವರ ವಿಜ್ಞಾನ ಪ್ರತಿಭಾ ಪರೀಕ್ಷೆ, ಗಣಿತ ಪ್ರತಿಭಾ ಪರೀಕ್ಷೆಯನ್ನು ಬರೆದಿದ್ದೆ. ಅದರಲ್ಲಿ ನಾನು ಜಿಲ್ಲಾ ಮಟ್ಟದ ದರ್ಜೆ ಪಡೆದಿದ್ದೆ. ನನ್ನ ಹೈಸ್ಕೂಲಿನ ಶಿಕ್ಷಕ ಶಕ್ಷಕಿಯರು ನನಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಗುರಿಯನ್ನು ತಲುಪಲು ಬೇಕಾದ ಎಲ್ಲಾ ವಿಷಯಗಳನ್ನು ಹೇಳಿ,ನನ್ನ ಪ್ರತಿಯೊಂದು ಹೆಚ್ಚೆಯಲ್ಲಿ ಸಹಾಯಕಾರಿಯಾಗಿದ್ದಾರೆ. ನಾನು ಶೇಕಡ ೯೭ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿಯಿಂದ ಉತ್ತೀರ್ಣಳಾದೆ. ==ಕಾಲೇಜಿನ ದಿನಗಳು== ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ==ನನ್ನ ವಿಶ್ವವಿದ್ಯಾನಿಲಯ== ನಾನು [[ಕ್ರೈಸ್ಟ್ ಯೂನಿವರ್ಸಿಟಿ|ಕ್ರೈಸ್ಟ್ ವಿಶ್ವವಿದ್ಯಾಲಯ]]ದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡಿದ್ದಿನಿ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನ್ನ ಮೇಲೆ ಬಹಳ ಪ್ರಭಾವ ಬೀರುತು. ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿಕೊಂಡಿದ್ದೆ. ನಮ್ಮ ಈ ವಿಶ್ವವಿದ್ಯಾನಿಲಯ ಸಾದಾ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ಮತ್ತು ನನ್ನ ಗೆಳತಿಯರು ಬಲಾಸಂಸ್ ಎಂಬ ಕಾರ್ಯಕ್ರಾಮದಲ್ಲಿ ಭಾಗವಹಿಸಿದ್ದೆವು. ಅದರಲ್ಲಿ ನಾವು ನೃತ್ಯ ಸ್ಸ್ಪರ್ಧೆಯಲ್ಲಿ ಭಾಗವಹಿಸಿದೆವು, ನಮಗೆ ಮೂರನೆಯ ಸ್ಥಾನ ದೊರಕಿತು. ==ನನ್ನ ಆಸಕ್ತಿ== ನನ್ನ ಹವ್ಯಾಸಗಳೆಂದರೆ ಕಥೆ , ಕವನ, ಕವ್ಯಾ ಓದುವುದು, ನೃತ್ಯ ಮಾಡುವುದು ಮುಂದಾದವು. ನನಗೆ ಆದರ್ಶ ಎ.ಪಿ.ಜೆ.ಅಬ್ದೂಲ್ ಕಾಲಂರವರು. ನನ್ನ ಮೇಲೆ ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಾಯಿತು. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ. ನನಗೆ ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕೆಂಬ ಆಸೆ. {{User WikiProject Education in India}} ==ಉಪಪುಟಗಳು== {{list subpages}} 1i8fi67i0si25x1vihe5f6uy7r16it7 1305827 1305826 2025-06-03T16:14:42Z Chaithra Pillareddy 26648 1305827 wikitext text/x-wiki ನನ್ನ ಹೆಸರು ಚೈತ್ರ.ಕೆ.ಪಿ. ಚೈತ್ರ ಎಂದರೆ, ಕನ್ನಡ ಸಂಪ್ರದಾಯದ ಮೊದಲ ತಿಂಗಳು. {{Infobox person | box_width = 220 | name = ಚೈತ್ರ ಕೆ ಪಿ | image = File:Chaithra_K_P.jpg | image_size = 150 | image caption = ಚೈತ್ರ ಕೆ ಪಿ | birth_date = ೪/೫/೧೯೯೭ | birth_place = ಬೆಂಗಳೂರು | nationality = ಭಾರತೀಯ | education = ಬಿ.ಎಸ್.ಸಿ (PCM), ಎಂ. ಎಸ್. ಸಿ (ರಸಾಯನಶಾಸ್ತ್ರ), ಪಿಎಚ್.ಡಿ (ರಸಾಯನಶಾಸ್ತ್ರ) | website = https://scholar.google.com/citations?user=MknA72wAAAAJ&hl=en | religion = }} ==ಜನನ ಮತ್ತು ನನ್ನ ಕುಟುಂಬ== ನಾನು ಬೆಂಗಳೂರು ಜಿಲ್ಲೆಯ, ಆನೇಕಲ್ ತಾಲುಕಿನ ಸರ್ಜಾಪುರದ ವಿ.ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆ. ನಮ್ಮ ಊರು ಬಹಳ ಸುಂದರ ಮತ್ತು ಹಸಿರು ವತಾವರಣದಿಂದ ಕೂಡಿದೆ. ನನ್ನ ತಂದೆಯ ಹೆಸರು ಪಿಲ್ಲಾರೆಡ್ಡಿ ಮತ್ತು ನನ್ನ ತಾಯಿಯ ಹೆಸರು ಸುಶೀಲ. ನನ್ನ ತಂದೆಯ ವೃತ್ತಿ ವ್ಯಾವಸಯ. ನನಗೆ ಬಬ್ಬಳೆ ತಂಗಿ, ಅವಳ ಹೆಸರು ಭಾವನ. ==ಶಾಲೆಯ ದಿನಗಳು== ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಜಾಪುರದ ನ್ಯೂ ಆಕ್ಸ್‌ಫರ್ಡ್ ಶಾಲೆಯಲ್ಲಿ ಮಾಡಿದೆ. ನಾನು ಈ ಶಾಲೆಯಲ್ಲಿ ಹನ್ನೆರಡು ವರುಷಗಳವರೆಗೆ ಓದಿದೆ. ನನಗೆ ಈ ಶಾಲೆಯ ಜೊತೆ ಬಹಳ ಒಳ್ಳೆಯ ನಂಟು. ನನಗೆ ಮೊದಲು ಮಾರ್ಗದರ್ಶನ ನೀಡಿದ ಶಿಕ್ಷಕಿ ಶಾರದ,ಅವರು ನನಗೆ ಒಂದನೇ ತರಗತಿಯಿಂದ ನಾಲ್ಕನೆ ತರಗತಿಯವರೆಗೆ ಮಾರ್ಗದರ್ಶನ ನೀಡಿದರು. ಇದೇ ಶಾಲೆಯಲ್ಲಿ ನನಗೆ ಬಹಳ ಗೆಳೆಯ ಗೆಳತಿಯರು ದೊರಕಿದರು. ನಮ್ಮ ಶಾಲೆಯಿಂದ ನಾನು ಬಹಳ ಶಾಲ ಕಾಲೇಜುಗಳಲ್ಲಿ ಚರ್ಚೆ ಸ್ಪರ್ಧೆ, ರಸಪ್ರೆಶ್ನೆಗಳಲ್ಲಿ ಭಾಗವಹಿಸಿದ್ದೆ. ಚರ್ಚೆ ಸ್ಪರ್ಧೆಯಲ್ಲಿ ನನಗೆ ಎರಡನೆಯ ಸ್ಥಾನ ದೊರಕಿತು. ನಾನು ಪ್ರತಿಭಾ ವಿಜ್ಞಾನ ಮತ್ತು ಐ.ಸಿ.ಇ.ಟಿ.ಸಿಯವರ ವಿಜ್ಞಾನ ಪ್ರತಿಭಾ ಪರೀಕ್ಷೆ, ಗಣಿತ ಪ್ರತಿಭಾ ಪರೀಕ್ಷೆಯನ್ನು ಬರೆದಿದ್ದೆ. ಅದರಲ್ಲಿ ನಾನು ಜಿಲ್ಲಾ ಮಟ್ಟದ ದರ್ಜೆ ಪಡೆದಿದ್ದೆ. ನನ್ನ ಹೈಸ್ಕೂಲಿನ ಶಿಕ್ಷಕ ಶಕ್ಷಕಿಯರು ನನಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದರು. ನನ್ನ ಗುರಿಯನ್ನು ತಲುಪಲು ಬೇಕಾದ ಎಲ್ಲಾ ವಿಷಯಗಳನ್ನು ಹೇಳಿ,ನನ್ನ ಪ್ರತಿಯೊಂದು ಹೆಚ್ಚೆಯಲ್ಲಿ ಸಹಾಯಕಾರಿಯಾಗಿದ್ದಾರೆ. ನಾನು ಶೇಕಡ ೯೭ ಅಂಕಗಳನ್ನು ಪಡೆದು ಎಸ್.ಎಸ್.ಎಲ್.ಸಿಯಿಂದ ಉತ್ತೀರ್ಣಳಾದೆ. ==ಕಾಲೇಜಿನ ದಿನಗಳು== ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ. ==ನನ್ನ ವಿಶ್ವವಿದ್ಯಾನಿಲಯ== ನಾನು [[ಕ್ರೈಸ್ಟ್ ಯೂನಿವರ್ಸಿಟಿ|ಕ್ರೈಸ್ಟ್ ವಿಶ್ವವಿದ್ಯಾಲಯ]]ದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡಿದ್ದಿನಿ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನ್ನ ಮೇಲೆ ಬಹಳ ಪ್ರಭಾವ ಬೀರುತು. ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿಕೊಂಡಿದ್ದೆ. ನಮ್ಮ ಈ ವಿಶ್ವವಿದ್ಯಾನಿಲಯ ಸಾದಾ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ಮತ್ತು ನನ್ನ ಗೆಳತಿಯರು ಬಲಾಸಂಸ್ ಎಂಬ ಕಾರ್ಯಕ್ರಾಮದಲ್ಲಿ ಭಾಗವಹಿಸಿದ್ದೆವು. ಅದರಲ್ಲಿ ನಾವು ನೃತ್ಯ ಸ್ಸ್ಪರ್ಧೆಯಲ್ಲಿ ಭಾಗವಹಿಸಿದೆವು, ನಮಗೆ ಮೂರನೆಯ ಸ್ಥಾನ ದೊರಕಿತು. ==ನನ್ನ ಆಸಕ್ತಿ== ನನ್ನ ಹವ್ಯಾಸಗಳೆಂದರೆ ಕಥೆ , ಕವನ, ಕವ್ಯಾ ಓದುವುದು, ನೃತ್ಯ ಮಾಡುವುದು ಮುಂದಾದವು. ನನಗೆ ಆದರ್ಶ ಎ.ಪಿ.ಜೆ.ಅಬ್ದೂಲ್ ಕಾಲಂರವರು. ನನ್ನ ಮೇಲೆ ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಾಯಿತು. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ. ನನಗೆ ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕೆಂಬ ಆಸೆ. {{User WikiProject Education in India}} ==ಉಪಪುಟಗಳು== {{list subpages}} 6dhf7x5calrnyzy0btshgi5pxxi1l23 ಬ್ರಾಹ್ಮೀಯ ಲಿಪಿಗಳು 0 86442 1305834 1204143 2025-06-03T18:05:32Z Trey314159 45000 अ + ॅ -> ॲ 1305834 wikitext text/x-wiki {{Refimprove}}{{Contains Indic text}} <span>'''ಬ್ರಾಹ್ಮೀಯ '''</span>'''ಲಿಪಿ'''ಗಳು''' '''ಅಬುಗಿಡ (ಧ್ವನ್ಯಾತ್ಮಕ) ವರ್ಣಮಾಲೆ ಬರೆಯಲು ಬಳಸುವ ವ್ಯವಸ್ಥೆಗಳು. ಬ್ರಾಹ್ಮೀಯ ಲಿಪಿಗಳನ್ನು [[ಭಾರತೀಯ ಉಪಖಂಡ]], [[ಆಗ್ನೇಯ ಏಷ್ಯಾ]] ಮತ್ತು [[ಪೂರ್ವ ಏಷ್ಯಾ]]ದ ಕೆಲ ಭಾಗಗಳಲ್ಲಿ ಪ್ರಮುಖವಾಗಿ ಬಳಸುತ್ತಿದ್ದು, ಹಿಂದೊಮ್ಮೆ [[ಜಪಾನ್]]ನಲ್ಲಿಯೂ ಪ್ರಾಚೀನ ಭಾರತದ ಬ್ರಾಹ್ಮೀ ಲಿಪಿಯನ್ನು ಬಳಸಲಾಗುತ್ತಿತ್ತೆಂದು ಭಾವಿಸಲಾಗಿದೆ.{{Fact}}ಬ್ರಾಹ್ಮೀಯ ಲಿಪಿಗಳನ್ನು [[ಇಂಡೋ-ಯುರೋಪಿಯನ್ ಭಾಷೆಗಳು|ಇಂಡೋ-ಯುರೋಪಿಯನ್]], ದ್ರಾವಿಡ, ಟಿಬೆಟೋ-ಬರ್ಮನ್, ಮಂಗೋಲಿಕ್, [[ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು|ಆಸ್ಟ್ರೋ-ಏಷ್ಯಾಟಿಕ್]], [[ಆಸ್ಟ್ರೋನೇಸ್ಯದ ಭಾಷೆಗಳು|ಆಸ್ಟ್ರೋನೇಷ್ಯನ್]], ಮತ್ತು ಥಾಯ್ ಭಾಷಾಕುಟುಂಬದ ಬಹುತೇಕ ಭಾಷೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲದೆ, ಬ್ರಾಹ್ಮೀಯ ಲಿಪಿಗಳ ಆಧಾರದ ಮೇಲೆ ಜಪಾನಿನ ಕಾನಾ ಭಾಷೆಯ ನಿಘಂಟನ್ನು ಕ್ರಮವಾಗಿ ಜೋಡಿಸಿದ್ದಾರೆ.<ref>{{Cite book|title=Languages and Nations: The Dravidian Proof in Colonial Madras|last=Trautmann|first=Thomas R.|date=2006|publisher=University of California Press|pages=65–66}}</ref> == ಇತಿಹಾಸ == [[ಚಿತ್ರ:Brahmic script travel from India.png|thumb|ಭಾರತದಿಂದ ಬ್ರಾಹ್ಮೀ ಲಿಪಿಗಳ ಹರಡುವಿಕೆ ]] ಬ್ರಾಹ್ಮೀಯ ಲಿಪಿಗಳ ಮೂಲ ಆಕರ [[ಬ್ರಾಹ್ಮಿ ಲಿಪಿ]]ಯಾಗಿದೆ. [[ಅಶೋಕ]]ನ ಸಾರ್ವಭೌಮತ್ವದ ಹಲವಾರು ಶಾಸನಗಳು ದೊರೆತಿದ್ದು, ಬ್ರಾಹ್ಮಿ ಲಿಪಿಯ ಬಳಕೆಯನ್ನು ಅಶೋಕನ ಆಳ್ವಿಕೆಯ ಸಂದರ್ಭ (ಕ್ರಿ.ಪೂ.೩ನೇ ಶತಮಾನ) ಎಂದು ಸ್ಪಷ್ಟವಾಗಿ ದೃಧಪಡಿಸಬಹುದಾಗಿದೆ. ಹಾಗಿದ್ದೂ, [[ದಕ್ಷಿಣ ಭಾರತ]] ಹಾಗೂ [[ಶ್ರೀಲಂಕಾ]]ಗಳ ಕೆಲವು ಕುಂಬಾರಿಕೆಗಳಲ್ಲಿ ದೊರೆತಿರುವ ಶಾಸನಗಳನ್ನಾಧರಿಸಿ ಕೆಲ ಪ್ರಾಚೀನಶಾಸ್ತ್ರಜ್ಞರು ಇದಕ್ಕೂ ಮುಂಚಿನಿಂದಲೇ ಲಿಪಿಯ ಬಳಕೆಯಿದ್ದಿರಬಹುದೆಂದು ಭಾವಿಸುತ್ತಾರೆ. ಇದರಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಕುರುಹೆಂದರೆ ಕೊನಿಂಗ್‍ಹಾಮ್ ಮತ್ತಿತರರು<ref name="Coningham 1996">{{Citation|title=Passage to India? Anuradhapura and the Early Use of the Brahmi Script|number=1|year=1996|last1=Coningham|last2=Allchin|last3=Batt|last4=Lucy|first1=R.A.E.|first2=F.R.|first3=C.M.|first4=D.|journal=Cambridge Archaeological Journal|volume=6|pages=73–97|doi=10.1017/S0959774300001608}}</ref> ಪ್ರಕಾಶಿಸಿರುವ ಸುಮಾರು ಕ್ರಿ.ಪೂ.೪ನೇ ಶತಮಾನದ ಕೆಲ ಬ್ರಾಹ್ಮಿ ಲಿಪಿಯಲ್ಲಿನ ಶಾಸನಗಳು. ಇಲ್ಲೂ ಕೆಲ ಭಿನ್ನಾಭಿಪ್ರಾಯಗಳಿದ್ದು, ಕೆಲವರು ಲಿಪಿಯನ್ನು ಕ್ರಿ.ಪೂ.೬ನೇ ಶತಮಾನದಷ್ಟು ಹಿಂದಿನದೆಂದೂ, ಬಹಳವಾಗಿ [[ತಮಿಳುಬ್ರಾಹ್ಮಿ]] ಲಿಪಿಯನ್ನು ಹೋಲುತ್ತದೆಂದೂ ದೃಢವಾಗಿ ನಂಬುತ್ತಾರಾದರು, ಇದನ್ನು ಪುಷ್ಠೀಕರಿಸುವಂಥಹ ಯಾವುದೇ ಸಂಶೋಧನೆಗಳಾಗಲೀ, ಶೈಕ್ಷಣಿಕ ಪುರಾವೆಗಳಾಗಲಿ ಲಭ್ಯವಿಲ್ಲ. ಉತ್ತರ ಬ್ರಾಹ್ಮಿ ಲಿಪಿಯು [[ಗುಪ್ತ ಸಾಮ್ರಾಜ್ಯ|ಗುಪ್ತ]]ರ ಕಾಲದ ಗುಪ್ತರ ಲಿಪಿಯ ಉಗಮಕ್ಕೆ ಆಕರವಾಯಿತು. ಮಧ್ಯಯುಗದಲ್ಲಿ ಈ ಲಿಪಿಯು [[ಸಿದ್ಧಮ್ ಲಿಪಿ|ಸಿದ್ಧಮ್]], [[ಶಾರದಾ]] ಮತ್ತು [[ದೇವನಾಗರಿ ಲಿಪಿ|ನಾಗರೀ]] ಲಿಪಿಗಳೂ ಸೇರಿದಂತೆ ಹತ್ತುಹಲವಾರು ವಿವಿಧ ಕೂಡುಲಿಪಿಗಳ ಉಗಮಕ್ಕೆ ಮಾರ್ಗವಾಯಿತು. ಬೌದ್ಧಧರ್ಮದ ಹಲವಾರು ಸೂತ್ರಗಳನ್ನು ಸಿದ್ಧಮ್ ಲಿಪಿಯಲ್ಲಿ ರಚಿಸಿರುವುದರಿಂದ ಇದು ಇಂದಿಗೂ ಬೌದ್ಧಧರ್ಮದಲ್ಲಿ ಪ್ರಾಮುಖ್ಯತೆ ಹೊಂದಿದೆ. ಜಪಾನಿನಲ್ಲಿ ಇಂದಿಗೂ ಸಿದ್ಧಮ್ ಲಿಪಿಯಲ್ಲಿ ಸುಲೇಖಗಳು (ಕ್ಯಾಲಿಗ್ರಫಿ) ಉಳಿದಿರುವುದನ್ನು ಗಮನಿಸಬಹುದು. ದಕ್ಷಿಣ ಬ್ರಾಹ್ಮಿಯು [[ಹಳಗನ್ನಡ]], ಪಲ್ಲವ ಹಾಗೂ [[ವತ್ತೆೞುತ್ತು]]ಗಳಾಗಿ ವಿಕಸನಗೊಂಡವು. ಈ ಲಿಪಿಗಳು ಮುಂದೆ [[ದಕ್ಷಿಣ ಭಾರತ]] ಹಾಗೂ [[ಆಗ್ನೇಯ ಏಷ್ಯಾ|ಆಗ್ನೇಯ ಏಷಿಯಾ]]ದ ಹಲವು ಪ್ರಮುಖ ಲಿಪಿಗಳಿಗೆ ಎಡೆಮಾಡಿಕೊಟ್ಟವು. ಕ್ರಿ.ಪೂ.೩ನೇ ಶತಮಾನದಲ್ಲಿ ಈಗಿನ [[ಆಂಧ್ರಪ್ರದೇಶ]]ದ [[ಭಟ್ಟಿಪ್ರೋಲು]] ಬೌದ್ಧಧರ್ಮದ ಕೇಂದ್ರ ಬಿಂದುವಾಗಿತ್ತು ಮತ್ತು ಈ ಪ್ರದೇಶದಿಂದಲೇ ಏಶ್ಯಾದ ಇತರ ರಾಷ್ಟ್ರಗಳಿಗೆ [[ಬೌದ್ಧಧರ್ಮ]] ಪ್ರಚಾರಗೊಂಡಿತು. ಪ್ರಸ್ತುತ [[ತೆಲುಗು]] ಲಿಪಿಯು [[ಭಟ್ಟಿಪ್ರೋಲು ಲಿಪಿ]] ಅಥವಾ [[ಕನ್ನಡ-ತೆಲುಗು ಲಿಪಿ]] ಅಥವಾ [[ಕದಂಬ]] ಲಿಪಿ ಇಂದ ವಿಕಸಿತಗೊಂಡಿದೆ.<ref>{{Cite news|url=http://www.hindu.com/2007/12/20/stories/2007122054820600.htm|title=Telugu is 2,400 years old, says ASI|date=2007-12-20|work=The Hindu|access-date=2017-03-24|archive-date=2012-05-30|archive-url=https://archive.today/20120530044152/http://www.hindu.com/2007/12/20/stories/2007122054820600.htm|url-status=dead}}</ref><ref>{{Cite news|url=http://www.engr.mun.ca/~adluri/telugu/language/script/script1d.html|title=Evolution of Telugu Character Graphs|work=Engr.mun.ca|access-date=2017-03-24|archive-date=2009-09-23|archive-url=https://web.archive.org/web/20090923234606/http://www.engr.mun.ca/~adluri/telugu/language/script/script1d.html|url-status=dead}}</ref> == ಹೋಲಿಕೆ == ಇಲ್ಲಿ ಪ್ರಮುಖ ಭಾರತೀಯ ಲಿಪಿಗಳ ಹಲವಾರು ಹೋಲಿಕೆ ಪಟ್ಟಿಗಳನ್ನು ನೀಡಲಾಗಿದ್ದು, ಬ್ರಾಹ್ಮಿ ಅಕ್ಷರಗಳನ್ನಾಧರಿಸಿ ಮತ್ತವು ಉಗಮಗೊಂಡ ತತ್ವಗಳ ಆಧಾರದ ಮೇಲೆ ಆಯೋಜಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ: * ಯಾವುದೇ ಅಕ್ಷರವು ಬ್ರಾಹ್ಮಿ ಲಿಪಿಯಲ್ಲಿನ ಅಕ್ಷರದಿಂದ ಉಗಮವಾಗದಿದ್ದು, ನಂತರದಲ್ಲಿ ಅನ್ವೇಷಣೆಗೊಂಡಿದ್ದರೆ, ಅಂಥಹ ಅಕ್ಷರಗಳನ್ನು ಈ ಪಟ್ಟಿ ಪ್ರತಿನಿಧಿಸುವುದಿಲ್ಲ. ಹಾಗಾಗಿ, ಈ ಪಟ್ಟಿಯನ್ನು ಸಮಗ್ರವಾದುದೆಂದು ಪರಿಗಣಿಸುವಂತಿಲ್ಲ. * ಒಂದೇ ಅಂಕಣದಲ್ಲಿರು ಅಕ್ಷರಗಳ ಉಚ್ಛಾರಣೆಗಳು ಏಕರೀತಿಯಲ್ಲಿರುತ್ತವೆಂದು ಹೇಳಲಾಗುವುದಿಲ್ಲ; ಉಚ್ಛಾರಣೆಯ ಸಾಲು ಪ್ರಾತಿನಿಧಿಕ ಮಾತ್ರ. ಸಾಧ್ಯವಾದಷ್ಟು ಕಡೆಗಳಲ್ಲಿ ಅಂತರಾಷ್ಟ್ರೀಯ ಫೊನೆಟಿಕ್ ಅಕ್ಷರಳನ್ನು (ಐಪಿಎ) ಸಂಸ್ಕೃತದ ಅಕ್ಷರಗಳಿಗೆ ನೀಡಲಾಗಿದೆ, ಅಗತ್ಯವಿರುವೆಡೆಗಳಲ್ಲಿ ಬೇರೆ ಭಾಷೆಗಳಲ್ಲಿ ನೀಡಲಾಗಿದೆ. ಈ ಲಿಪ್ಯಂತರಣಗಳನ್ನು [[ಐಎಸ್‍ಓ-೧೫೯೧೯|ISO 15919]]ರಲ್ಲಿ ಸೂಚಿಸಲಾಗಿದೆ. === ವ್ಯಂಜನಗಳು === {| class="wikitable" style="text-align: center; font-size: 100%; margin-bottom: 10px;" width="100%" !ಐಎಸ್‍ಓ ! class="unsortable" |ka ! class="unsortable" |kha ! class="unsortable" |ga ! class="unsortable" |gha ! class="unsortable" |ṅ ! class="unsortable" |cha ! class="unsortable" |chha ! class="unsortable" |ja ! class="unsortable" |jha ! class="unsortable" |ñ ! class="unsortable" |ṭa ! class="unsortable" |ṭha ! class="unsortable" |ḍa ! class="unsortable" |ḍha ! class="unsortable" |ṇa ! class="unsortable" |ta ! class="unsortable" |tha ! class="unsortable" |da ! class="unsortable" |dha ! class="unsortable" |na ! class="unsortable" |ṉ ! class="unsortable" |pa ! class="unsortable" |pha ! class="unsortable" |ba ! class="unsortable" |bha ! class="unsortable" |ma ! class="unsortable" |ya ! class="unsortable" |ra ! class="unsortable" |ṟ ! class="unsortable" |la ! class="unsortable" |ḷa ! class="unsortable" |ḻ ! class="unsortable" |v ! class="unsortable" |śha ! class="unsortable" |ṣa ! class="unsortable" |sa ! class="unsortable" |h |- ! style="font-size: 75%;" |ಅಸ್ಸಾಮಿ-ಬೆಂಗಾಳಿ | ক | খ | গ | ঘ | ঙ | চ | ছ | জ | ঝ | ঞ | ট | ঠ | ড | ঢ | ণ | ত | থ | দ | ধ | ন | প | ফ | ব | ভ | ম | য | র, ৰ | ল | ৱ | শ | ষ | স | হ |- ! style="font-size: 75%;" |ದೇವನಾಗರಿ | क | ख | ग | घ | ङ | च | छ | ज | झ | ञ | ट | ठ | ड | ढ | ण | त | थ | द | ध | न | ऩ | प | फ | ब | भ | म | य | र | ऱ | ल | ळ | ऴ | व | श | ष | स | ह |- ! style="font-size: 75%;" |ಗುಜರಾತಿ | ક | ખ | ગ | ઘ | ઙ | ચ | છ | જ | ઝ | ઞ | ટ | ઠ | ડ | ઢ | ણ | ત | થ | દ | ધ | ન | પ | ફ | બ | ભ | મ | ય | ર | લ | ળ | વ | શ | ષ | સ | હ |- ! style="font-size: 75%;" | ಓಡಿಯಾ | କ | ଖ | ଗ | ଘ | ଙ | ଚ | ଛ | ଜ | ଝ | ଞ | ଟ | ଠ | ଡ | ଢ | ଣ | ତ | ଥ | ଦ | ଧ | ନ | ନ଼ | ପ | ଫ | ବ | ଭ | ମ | ୟ | ର | ର଼ | ଲ | ଳ | ଳ଼ | ୱ | ଶ | ଷ | ସ | ହ |- ! style="font-size: 75%;" | ಗುರುಮುಖಿ | ਕ | ਖ | ਗ | ਘ | ਙ | ਚ | ਛ | ਜ | ਝ | ਞ | ਟ | ਠ | ਡ | ਢ | ਣ | ਤ | ਥ | ਦ | ਧ | ਨ | ਪ | ਫ | ਬ | ਭ | ਮ | ਯ | ਰ | ਲ | ਲ਼ | ਵ | ਸ਼ | ਸ | ਹ |- ! style="font-size: 75%;" |ಟಿಬೇಟಿ | ཀ | ཁ | ག | ང | ཅ | ཆ | ཇ | ཉ | ཊ | ཋ | ཌ | ཎ | ཏ | ཐ | ད | ན | པ | ཕ | བ | མ | ཡ | ར | ལ | ཝ | ཤ | ཥ | ས | ཧ |- ! style="font-size: 75%;" |ಬ್ರಾಹ್ಮಿ | 𑀓 [[ಚಿತ್ರ:Brahmi_k.svg|24x24px]] | 𑀔 [[ಚಿತ್ರ:Brahmi_kh.svg|24x24px]] | 𑀕 [[ಚಿತ್ರ:Brahmi_g.svg|24x24px]] | 𑀖 [[ಚಿತ್ರ:Brahmi_gh.svg|24x24px]] | 𑀗 [[ಚಿತ್ರ:Brahmi_ng.svg|24x24px]] | 𑀘 [[ಚಿತ್ರ:Brahmi_c.svg|24x24px]] | 𑀙 [[ಚಿತ್ರ:Brahmi_ch.svg|24x24px]] | 𑀚 [[ಚಿತ್ರ:Brahmi_j.svg|24x24px]] | 𑀛 [[ಚಿತ್ರ:Brahmi_jh.svg|24x24px]] | 𑀜 [[ಚಿತ್ರ:Brahmi_ny.svg|24x24px]] | 𑀝 [[ಚಿತ್ರ:Brahmi_tt.svg|24x24px]] | 𑀞 [[ಚಿತ್ರ:Brahmi_tth.svg|24x24px]] | 𑀟 [[ಚಿತ್ರ:Brahmi_dd.svg|24x24px]] | 𑀠 [[ಚಿತ್ರ:Brahmi_ddh.svg|24x24px]] | 𑀡 [[ಚಿತ್ರ:Brahmi_nn.svg|24x24px]] | 𑀢 [[ಚಿತ್ರ:Brahmi_t.svg|24x24px]] | 𑀣 [[ಚಿತ್ರ:Brahmi_th.svg|24x24px]] | 𑀤 [[ಚಿತ್ರ:Brahmi_d.svg|24x24px]] | 𑀥 [[ಚಿತ್ರ:Brahmi_dh.svg|24x24px]] | 𑀦 [[ಚಿತ್ರ:Brahmi_n.svg|24x24px]] | 𑀧 [[ಚಿತ್ರ:Brahmi_p.svg|24x24px]] | 𑀨 [[ಚಿತ್ರ:Brahmi_ph.svg|24x24px]] | 𑀩 [[ಚಿತ್ರ:Brahmi_b.svg|24x24px]] | 𑀪 [[ಚಿತ್ರ:Brahmi_bh.svg|24x24px]] | 𑀫 [[ಚಿತ್ರ:Brahmi_m.svg|24x24px]] | 𑀬 [[ಚಿತ್ರ:Brahmi_y.svg|24x24px]] | 𑀭 [[ಚಿತ್ರ:Brahmi_r.svg|24x24px]] | 𑀮 [[ಚಿತ್ರ:Brahmi_l.svg|24x24px]] | 𑀴 | [[ಚಿತ್ರ:Brahmi_v.svg|24x24px]] | [[ಚಿತ್ರ:Brahmi_sh.svg|24x24px]] | 𑀱 [[ಚಿತ್ರ:Brahmi_ss.svg|24x24px]] | 𑀲 [[ಚಿತ್ರ:Brahmi_s.svg|24x24px]] | 𑀳 [[ಚಿತ್ರ:Brahmi_h.svg|24x24px]] |- ! style="font-size: 75%;" |ತೆಲುಗು | క | ఖ | గ | ఘ | ఙ | చ | ఛ | జ | ఝ | ఞ | ట | ఠ | డ | ఢ | ణ | త | థ | ద | ధ | న | ప | ఫ | బ | భ | మ | య | ర | ఱ | ల | ళ | ೞ | వ | శ | ష | స | హ |- ! style="font-size: 80%;" |ಕನ್ನಡ | ಕ | ಖ | ಗ | ಘ | ಙ | ಚ | ಛ | ಜ | ಝ | ಞ | ಟ | ಠ | ಡ | ಢ | ಣ | ತ | ಥ | ದ | ಧ | ನ | ಪ | ಫ | ಬ | ಭ | ಮ | ಯ | ರ | ಱ | ಲ | ಳ | ೞ | ವ | ಶ | ಷ | ಸ | ಹ |- ! style="font-size: 75%;" |ಸಿಂಹಳ | ක | ඛ | ග | ඝ | ඞ | ච | ඡ | ජ | ඣ | ඤ | ට | ඨ | ඩ | ඪ | ණ | ත | ථ | ද | ධ | න | ප | ඵ | බ | භ | ම | ය | ර | ල | ළ | ව | ශ | ෂ | ස | හ |- ! style="font-size: 75%;" |ಮಲಯಾಳ | ക | ഖ | ഗ | ഘ | ങ | ച | ഛ | ജ | ഝ | ഞ | ട | ഠ | ഡ | ഢ | ണ | ത | ഥ | ദ | ധ | ന | ഩ | പ | ഫ | ബ | ഭ | മ | യ | ര | റ | ല | ള | ഴ | വ | ശ | ഷ | സ | ഹ |- ! style="font-size: 75%;" |ತಮಿಳು | க | ங | ச | ஜ | ஞ | ட | ண | த | ந | ன | ப | ம | ய | ர | ற | ல | ள | ழ | வ | ஶ | ஷ | ஸ | ஹ |- ! style="font-size: 75%;" |ಬರ್ಮೀಯ | က{{my|က}} | ခ{{my|ခ}} | ဂ{{my|ဂ}} | ဃ{{my|ဃ}} | င{{my|င}} | စ{{my|စ}} | ဆ{{my|ဆ}} | ဇ{{my|ဇ}} | ဈ{{my|ဈ}} | ဉ{{my|ဉ}}/ည{{my|ည}} | ဋ{{my|ဋ}} | ဌ{{my|ဌ}} | ဍ{{my|ဍ}} | ဎ{{my|ဎ}} | ဏ{{my|ဏ}} | တ{{my|တ}} | ထ{{my|ထ}} | ဒ{{my|ဒ}} | ဓ{{my|ဓ}} | န{{my|န}} | ပ{{my|ပ}} | ဖ{{my|ဖ}} | ဗ{{my|ဗ}} | ဘ{{my|ဘ}} | မ{{my|မ}} | ယ{{my|ယ}} | ရ{{my|ရ}} | လ{{my|လ}} | ဠ{{my|ဠ}} | ၔ{{my|ၔ}} | ဝ{{my|ဝ}} | ၐ{{my|ၐ}} | ၑ{{my|ၑ}} | သ{{my|သ}} | ဟ{{my|ဟ}} |- ! style="font-size: 75%;" |ಖೇಮರ್ | ក | ខ | គ | ឃ | ង | ច | ឆ | ជ | ឈ | ញ | ដ | ឋ | ឌ | ឍ | ណ | ត | ថ | ទ | ធ | ន | ប | ផ | ព | ភ | ម | យ | រ | ល | ឡ | វ | ឝ | ឞ | ស | ហ |- ! style="font-size: 75%;" |ಥಾಯ್ | ก | ข | ค | ฆ | ง | จ | ฉ | ช | ฌ | ญ | ฎ* | ฐ | ฑ | ฒ | ณ | ด* | ถ | ท | ธ | น | บ* | ผ | พ | ภ | ม | ย | ร | ล | ฬ | ว | ศ | ษ | ส | ห |- ! style="font-size: 75%;" |ಲಾವೋ | ກ | ຂ | ຄ | ງ | ຈ | ຊ | ດ | ຖ | ທ | ນ | ບ | ຜ | ຟ | ພ | ມ | ຍ | ຣ | ລ | ວ | ສ | ຫ |- ! style="font-size: 75%;" |ಬಾಲೀ | ᬓ | ᬔ | ᬕ | ᬖ | ᬗ | ᬘ | ᬙ | ᬚ | ᬛ | ᬜ | ᬝ | ᬞ | ᬟ | ᬠ | ᬡ | ᬢ | ᬣ | ᬤ | ᬥ | ᬦ | ᬧ | ᬨ | ᬩ | ᬪ | ᬫ | ᬬ | ᬭ | ᬮ | ᬯ | ᬰ | ᬱ | ᬲ | ᬳ |- ! style="font-size: 75%;" |ಜಾವಾ | ꦏ | ꦑ* | ꦒ | ꦓ* | ꦔ | ꦕ | ꦖ* | ꦗ | ꦙ* | ꦚ | ꦛ | ꦜ* | ꦝ | ꦞ* | ꦟ* | ꦠ | ꦡ* | ꦢ | ꦣ* | ꦤ | ꦘ | ꦥ | ꦦ* | ꦧ | ꦨ* | ꦩ | ꦪ | ꦫ | ꦭ | ꦮ | ꦯ* | ꦰ* | ꦱ | ꦲ |- ! style="font-size: 75%;" |ಸುಡಾನೀ | ᮊ | ᮌ | ᮍ | ᮎ | ᮏ | ᮑ | ᮒ | ᮓ | ᮔ | ᮕ | ᮘ | ᮙ | ᮚ | ᮛ | ᮜ | ᮝ | ᮞ | ᮠ |- ! style="font-size: 75%;" |ಲೊಂಟಾರಾ | ᨀ | ᨁ | ᨂ | ᨌ | ᨍ | ᨎ | ᨈ | ᨉ | ᨊ | ᨄ | ᨅ | ᨆ | ᨐ | ᨑ | ᨒ | ᨓ | ᨔ | ᨕ |- ! style="font-size: 75%;" |ಬಟಕ್ | ᯂ | ᯎ | ᯝ | ᯐ | ᯠ/ᯛ | ᯖ | ᯑ | ᯉ | ᯇ | ᯅ | ᯔ | ᯒ | ᯞ | ᯞ | ᯘ | ᯂ |} === ಸ್ವರಾಕ್ಷರಗಳು === {| class="wikitable Unicode" style="text-align: center; font-size: 90%; width: 100%; margin-bottom: 10px;" !ಐಎಸ್‍ಓ ! class="unsortable" colspan="2" |a ! class="unsortable" colspan="2" |ā ! class="unsortable" colspan="2" |æ ! class="unsortable" colspan="2" |ɒ ! class="unsortable" colspan="2" |i ! class="unsortable" colspan="2" |ī ! class="unsortable" colspan="2" |u ! class="unsortable" colspan="2" |ū ! class="unsortable" colspan="2" |e ! class="unsortable" colspan="2" |ē ! class="unsortable" colspan="2" |ai ! class="unsortable" colspan="2" |o ! class="unsortable" colspan="2" |ō ! class="unsortable" colspan="2" |au ! class="unsortable" colspan="2" |r̥ ! class="unsortable" colspan="2" |r̥̄ ! class="unsortable" colspan="2" |l̥ ! class="unsortable" colspan="2" |l̥̄ ! class="unsortable" colspan="2" | ṁ ! class="unsortable" colspan="2" | ḥ |- !a !ka !ā !kā !æ !kæ !ɒ !kɒ !i !ki !ī !kī !u !ku !ū !kū !e !ke !ē !kē !ai !kai !ko !kō !au !kau !r̥ !kr̥ !r̥̄ !kr̥̄ !l̥ !kl̥ !l̥̄ !kl̥̄ !ṁ !kṁ !ḥ !kḥ !k |- ! style="font-size: 75%;" | ಓಡಿಯಾ | ଅ | କ | ଆ | କା | ଅଽ | କଽ | ଇ | କି | ଈ | କୀ | ଉ | କୁ | ଊ | କୂ | ଏ | କେ | ଐ | କୈ | ଓ | କୋ | ଔ | କୌ | ଋ | କୃ | ୠ | କୃ୍ |ଌ |କ୍ଲୃ |ୡ |କ୍ଳୃ | ଂ | କଂ | ଃ | କଃ |କ୍ |- ! style="font-size: 75%;" | ಅಸ್ಸಾಮಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ |- ! style="font-size: 75%;" | ಬೆಂಗಾಳಿ | অ | ক | আ | কা | অ্যা | ক্যা | ই | কি | ঈ | কী | উ | কু | ঊ | কূ | এ | কে | ঐ | কৈ | অ | ক | ও | কো | ঔ | কৌ | ঋ | কৃ | ৠ | কৄ | ঌ | কৢ | ৡ | কৣ |- ! style="font-size: 75%;" | ದೇವನಾಗರಿ | अ | क | आ | का | ॲ | कॅ | ऑ | कॉ | इ | कि | ई | की | उ | कु | ऊ | कू | ऎ | कॆ | ए | के | ऐ | कै | ऒ | कॊ | ओ | को | औ | कौ | ऋ | कृ | ॠ | कॄ | ऌ | कॢ | ॡ | कॣ | अं | कं | अः | कः |क् |- ! style="font-size: 75%;" | ಗುಜರಾತಿ | અ | ક | આ | કા | ઇ | કિ | ઈ | કી | ઉ | કુ | ઊ | કૂ | એ | કે | ઐ | કૈ | ઓ | કો | ઔ | કૌ | ઋ | કૃ | ૠ | કૄ | ઌ | કૢ | ૡ | કૣ |- ! style="font-size: 75%;" | ಗುರುಮುಖಿ | ਅ | ਕ | ਆ | ਕਾ | ਇ | ਕਿ | ਈ | ਕੀ | ਉ | ਕੁ | ਊ | ਕੂ | ਏ | ਕੇ | ਐ | ਕੈ | ਓ | ਕੋ | ਔ | ਕੌ |- ! style="font-size: 75%;" | ಟಿಬೇಟಿ | ཨ | ཀ | ཨཱ | ཀཱ | ཨི | ཀི | ཨཱི | ཀཱི | ཨུ | ཀུ | ཨཱུ | ཀཱུ | ཨེ | ཀེ | ཨཻ | ཀཻ | ཨོ | ཀོ | ཨཽ | ཀཽ | རྀ | ཀྲྀ | རཱྀ | ཀཷ | ལྀ | ཀླྀ | ལཱྀ | ཀླཱྀ |- ! style="font-size: 75%;" |ಬ್ರಾಹ್ಮಿ | 𑀅 | 𑀓 | 𑀆 | 𑀓𑀸 | 𑀇 | 𑀓𑀺 | 𑀈 | 𑀓𑀻 | 𑀉 | 𑀓𑀼 | 𑀊 | 𑀓𑀽 | 𑀏 | 𑀓𑁂 | 𑀐 | 𑀓𑁃 | 𑀑 | 𑀓𑁄 | 𑀒 | 𑀓𑁅 | 𑀋 | 𑀓𑀾 | 𑀌 | 𑀓𑀿 | 𑀍 | 𑀓𑁀 | 𑀎 | 𑀓𑁁 |- ! style="font-size: 75%;" |ತೆಲುಗು | అ | క | ఆ | కా | ఇ | కి | ఈ | కీ | ఉ | కు | ఊ | కూ | ఎ | కె | ఏ | కే | ఐ | కై | ఒ | కొ | ఓ | కో | ఔ | కౌ | ఋ | కృ | ౠ | కౄ |ఌ |కౢ |ౡ |కౣ | అం |కం | అః | కః |- ! style="font-size: 75%;" |ಕನ್ನಡ | ಅ | ಕ | ಆ | ಕಾ | ಇ | ಕಿ | ಈ | ಕೀ | ಉ | ಕು | ಊ | ಕೂ | ಎ | ಕೆ | ಏ | ಕೇ | ಐ | ಕೈ | ಒ | ಕೊ | ಓ | ಕೋ | ಔ | ಕೌ | ಋ |ಕೃ |ೠ |ಕೄ |ಌ |ಕೢ |ೡ |ಕೣ | అం | ಕಂ | అః | ಕಃ |- ! style="font-size: 75%;" |ಸಿಂಹಳ | අ | ක | ආ | කා | ඇ | කැ | ඈ | කෑ | ඉ | කි | ඊ | කී | උ | කු | ඌ | කූ | එ | කෙ | ඒ | කේ | ඓ | කෛ | ඔ | කො | ඕ | කෝ | ඖ | කෞ | සෘ | කෘ | සෲ | කෲ | ඏ | කෟ |ඐ | කෳ | අං | කං | අඃ | කඃ |ක් |- ! style="font-size: 75%;" |ಮಲಯಾಳಮ್ | അ | ക | ആ | കാ | ഇ | കി | ഈ | കീ | ഉ | കു | ഊ | കൂ | എ | കെ | ഏ | കേ | ഐ | കൈ | ഒ | കൊ | ഓ | കോ | ഔ | കൗ | ഋ | കൃ | ൠ |കൄ |ഌ |കൢ |ൡ |കൣ | അം | കം | അഃ | കഃ |- ! style="font-size: 75%;" |ತಮಿಳು | அ | க | ஆ | கா | இ | கி | ஈ | கீ | உ | கு | ஊ | கூ | எ | கெ | ஏ | கே | ஐ | கை | ஒ | கொ | ஓ | கோ | ஔ | கௌ |க் |- ! style="font-size: 75%;" |ಬರ್ಮೀಯ | အ{{my|အ}} | က{{my|က}} | အာ{{my|အာ}} | ကာ{{my|ကာ}} | ဣ{{my|ဣ}} | ကိ{{my|ကိ}} | ဤ{{my|ဤ}} | ကီ{{my|ကီ}} | ဥ{{my|ဥ}} | ကု{{my|ကု}} | ဦ{{my|ဦ}} | ကူ{{my|ကူ}} | ဧ{{my|ဧ}} | ကေ{{my|ကေ}} | အေး{{my|အေး}} | ကေး{{my|ကေး}} | ဩ{{my|ဩ}} | ကော{{my|ကော}} | ဪ{{my|ဪ}} | ကော်{{my|ကော်}} | ၒ{{my|ၒ}} | ကၖ{{my|ကၖ}} | ၓ{{my|ၓ}} | ကၗ{{my|ကၗ}} | ၔ{{my|ၔ}} | ကၘ{{my|ကၘ}} | ၕ{{my|ၕ}} | ကၙ{{my|ကၙ}} |- ! style="font-size: 75%;" |ಖೇಮರ್ | ឣ | ក | ឤ | កា | ឥ | កិ | ឦ | កី | ឧ | កុ | ឩ | កូ | ឯ | កេ | ឰ | កៃ | ឱ | កោ | ឳ | កៅ | ឫ | ក្ឫ | ឬ | ក្ឬ | ឭ | ក្ឭ | ឮ | ក្ឮ |- ! style="font-size: 75%;" |ಥಾಯ್ | ะ | กะ | า | กา | ิ | กิ | ี | กี | ุ | กุ | ู | กู | เ◌ะ | เกะ | เ | เก | ไ | ไก | โ◌ะ | โกะ | โ | โก | เ◌า | เกา | ฤ | กฤ | ฤๅ | กฤๅ | ฦ | กฦ | ฦๅ | กฦๅ |- ! style="font-size: 75%;" |ಲಾವೋ | ກັ | ກາ | ກິ | ກີ | ກຸ | ກູ | ເກ | ໄກ/ໃກ | ໂກ | ເກົາ/ກາວ |- ! style="font-size: 75%;" |ಬಾಲೀ | ᬅ | ᬓ | ᬆ | ᬓᬵ | ᬇ | ᬓᬶ | ᬈ | ᬓᬷ | ᬉ | ᬓᬸ | ᬊ | ᬓᬹ | ᬏ | ᬓᬾ | ᬐ | ᬓᬿ | ᬑ | ᬓᭀ | ᬒ | ᬓᭁ | ᬋ | ᬓᬺ | ᬌ | ᬓᬻ | ᬍ | ᬓᬼ | ᬎ | ᬓᬽ |- ! style="font-size: 75%;" |ಜಾವಾ | ꦄ | ꦏ | ꦄꦴ | ꦏꦴ | ꦆ | ꦏꦶ | ꦇ | ꦏꦷ | ꦈ | ꦏꦸ | ꦈꦴ | ꦏꦹ | ꦌ | ꦏꦺ | ꦍ | ꦏꦻ | ꦎ | ꦏꦺꦴ | ꦎꦴ | ꦏꦻꦴ | ꦉ | ꦏꦽ | ꦉꦴ | ꦏꦽꦴ | ꦊ | ꦋ |- ! style="font-size: 75%;" |ಸುಡಾನೀ | ᮃ | ᮊ | ᮄ | ᮊᮤ | ᮅ | ᮊᮥ | ᮈ | ᮊᮦ | ᮇ | ᮊᮧ |- ! style="font-size: 75%;" |ಬಗೀನೀ | ᨕ | ᨕᨗ | ᨕᨘ | ᨕᨙ | ᨕᨚ |- ! style="font-size: 75%;" |ಬಟಕೀ | ᯀ | ᯂ | ᯤ | ᯂᯪ | ᯥ | ᯂᯮ | ᯂᯩ | ᯂᯬ |} === ಸಂಖ್ಯೆಗಳು === {| class="wikitable Unicode" style="text-align: center; font-size: 100%; margin-bottom: 20px;" ! class="unsortable" |ಹಿಂದೂ-ಅರೇಬಿಕ್ ! class="unsortable" |0 ! class="unsortable" |1 ! class="unsortable" |2 ! class="unsortable" |3 ! class="unsortable" |4 ! class="unsortable" |5 ! class="unsortable" |6 ! class="unsortable" |7 ! class="unsortable" |8 |9 |- ! style="font-size: 75%;" | ಓಡಿಯಾ | ୦ | ୧ | ୨ | ୩ | ୪ | ୫ | ୬ | ୭ | ୮ | ୯ |- ! style="font-size: 75%;" | ಅಸ್ಸಾಮಿ | ০ | ১ | ২ | ৩ | ৪ | ৫ | ৬ | ৭ | ৮ | ৯ |- ! style="font-size: 75%;" | ಬೆಂಗಾಳಿ | ০ | ১ | ২ | ৩ | ৪ | ৫ | ৬ | ৭ | ৮ | ৯ |- ! style="font-size: 75%;" | ದೇವನಾಗರಿ | ० | १ | २ | ३ | ४ | ५ | ६ | ७ | ८ | ९ |- ! style="font-size: 75%;" | ಗುಜರಾತಿ | ૦ | ૧ | ૨ | ૩ | ૪ | ૫ | ૬ | ૭ | ૮ | ૯ |- ! style="font-size: 75%;" | ಗುರುಮುಖಿ | ੦ | ੧ | ੨ | ੩ | ੪ | ੫ | ੬ | ੭ | ੮ | ੯ |- ! style="font-size: 75%;" | ಟಿಬೇಟಿ | ༠ | ༡ | ༢ | ༣ | ༤ | ༥ | ༦ | ༧ | ༨ | ༩ |- ! style="font-size: 75%;" | ಉ. ಬ್ರಾಹ್ಮಿ | 𑁒 | 𑁓 | 𑁔 | 𑁕 | 𑁖 | 𑁗 | 𑁘 | 𑁙 | 𑁚 |- ! style="font-size: 75%;" |ದ. ಬ್ರಾಹ್ಮಿ | 𑁦 | 𑁧 | 𑁨 | 𑁩 | 𑁪 | 𑁫 | 𑁬 | 𑁭 | 𑁮 | 𑁯 |- ! style="font-size: 75%;" |ತೆಲುಗು | ౦ | ౧ | ౨ | ౩ | ౪ | ౫ | ౬ | ౭ | ౮ | ౯ |- ! style="font-size: 75%;" |ಕನ್ನಡ | ೦ | ೧ | ೨ | ೩ | ೪ | ೫ | ೬ | ೭ | ೮ | ೯ |- ! style="font-size: 75%;" |ಮಲಯಾಳಮ್ | ൦ | ൧ | ൨ | ൩ | ൪ | ൫ | ൬ | ൭ | ൮ | ൯ |- ! style="font-size: 75%;" |ತಮಿಳು | ೦ | ௧ | ௨ | ௩ | ௪ | ௫ | ௬ | ௭ | ௮ | ௯ |- ! style="font-size: 75%;" |ಬರ್ಮೀಯ | ၀{{my|၀}} | ၁{{my|၁}} | ၂{{my|၂}} | ၃{{my|၃}} | ၄{{my|၄}} | ၅{{my|၅}} | ၆{{my|၆}} | ၇{{my|၇}} | ၈{{my|၈}} | ၉{{my|၉}} |- ! style="font-size: 75%;" |ಖೇಮರ್ | ០ | ១ | ២ | ៣ | ៤ | ៥ | ៦ | ៧ | ៨ | ៩ |- ! style="font-size: 75%;" |ಥಾಯ್ | ๐ | ๑ | ๒ | ๓ | ๔ | ๕ | ๖ | ๗ | ๘ | ๙ |- ! style="font-size: 75%;" |ಲಾವೋ | ໐ | ໑ | ໒ | ໓ | ໔ | ໕ | ໖ | ໗ | ໘ | ໙ |- ! style="font-size: 75%;" |ಬಾಲೀ | ᭐ | ᭑ | ᭒ | ᭓ | ᭔ | ᭕ | ᭖ | ᭗ | ᭘ | ᭙ |- ! style="font-size: 75%;" |ಜಾವಾ | ꧐ | ꧑ | ꧒ | ꧓ | ꧔ | ꧕ | ꧖ | ꧗ | ꧘ | ꧙ |- ! style="font-size: 75%;" |ಸುಡಾನೀ | ᮰ | ᮱ | ᮲ | ᮳ | ᮴ | ᮵ | ᮶ | ᮷ | ᮸ | ᮹ |} == ಬ್ರಾಹ್ಮೀಯ ಲಿಪಿಗಳ ಪಟ್ಟಿ == ಬ್ರಾಹ್ಮಿಲಿಪಿಯಿಂದ ಉಗಮವಾದ ಲಿಪಿಗಳು. === ಐತಿಹಾಸಿಕ === [[ಚಿತ್ರ:Asokan_brahmi_pillar_edict.jpg|right|thumb|180x180px|ಅಶೋಕನ ೬ನೇ ಸ್ಥಂಭದಿಂದ ದೊರೆತ ಶಿಲಾಶಾಸನ]]ಬ್ರಾಹ್ಮಿ ಲಿಪಿಯು ಕ್ರಿ.ಪೂ. ೩ನೇ ಶತಮಾನದ ಹೊತ್ತಿಗೆ ಸಾಕಷ್ಟು ಸ್ಥಳಿಯ ಪ್ರಭಾವಗಳಿಗೊಳಪಟ್ಟಿತ್ತು. ಕ್ರಿ.ಶ. ೫ನೇ ಶತಮಾನದಷ್ಟರಲ್ಲಿ ಹಲವಾರು ಕೂಡಿ/ಓರೆಯಾಗಿ ಬರೆಬಲ್ಲ ಲಿಪಿಗಳು ಉಗಮವಾಗಲಾರಂಭಿಸಿದುವಲ್ಲದೆ, ಮಧ್ಯಯುಗದವರೆಗೂ ಇನ್ನೂ ಸಾಕಷ್ಟು ಲಿಪಿಗಳ ಉಗಮಕ್ಕೆ ನಾಂದಿಮಾಡಿಕೊಟ್ಟವು. ಈ ಪ್ರಾಚೀನ ವೈವಿಧ್ಯತೆಯನ್ನು ಉತ್ತರ ಮತ್ತು ದಕ್ಷಿಣ ಬ್ರಾಹ್ಮೀಯ ಲಿಪಿಗಳಲ್ಲಿ ಹೆಚ್ಚಾಗಿ ಕಾಣಬಹುದು. ಉತ್ತರದಲ್ಲಿ ಗುಪ್ತರ ಲಿಪಿಯು ಬಹಳ ಪ್ರಚಲಿತದಲ್ಲಿದ್ದು, ದಕ್ಷಿಣದಲ್ಲಿ ವತ್ತೆೞುತ್ತು ಹಾಗೂ ಹಳಗನ್ನಡ/ಪಲ್ಲವ ಲಿಪಿಗಳು ಪ್ರಚಲಿತದಲ್ಲಿದ್ದವು. ನಂತರದಲ್ಲಿ ಬೌದ್ಧಧರ್ಮದ ಪ್ರಚಾರದಿಂದಾಗಿ ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳಲ್ಲಿ ಬ್ರಾಹ್ಮೀಯ ಲಿಪಿಗಳು ಹರಡಲು ಸಾಧ್ಯವಾಯಿತು.[[ಚಿತ್ರ:Indoarische_Sprachen_Gruppen.png|thumb|ಬ್ರಾಹ್ಮೀಯ ಲಿಪಿಗಳನ್ನು ಉಪಯೋಗಿಸುವ ಇಂಡೋ-ಆರ್ಯನ್ ಭಾಷೆಗಳು (ಡೋಗ್ರಿ ಬಾಷೆಯನ್ನೊಳಗೊಂಡು) ಮತ್ತು ಗಾಢನೀಲಿ ಬಣ್ಣದಲ್ಲಿ ತೋರಿಸಿರುವ ಅರೇಬಿಕ್ ಲಿಪಿಯಾಧಾರಿತ ಸಿಂಧಿ, ಲಾಂಡಾ, ಪಂಜಾಬಿ, ಪಶ್ಚಿಮ ಪಂಜಾಬಿ, ಶೀನಾ, ಕಶ್ಮೀರಿ ಹಾಗೂ ಉರ್ದು ಭಾಷೆಗಳನ್ನು ಹೊರತುಪಡಿಸಿ]] [[ಚಿತ್ರ:Dravidian_subgroups.png|thumb|ಬ್ರಾಹ್ಮೀಯ ಲಿಪಿಗಳನ್ನು ಬಳಸುತ್ತಿರುವ ದ್ರಾವಿಡ ಭಾಷೆಗಳು (ಅರೇಬಿಕ್ ಲಿಪಿಯಾಧಾರಿತ ಲಿಪಿಯನ್ನು ಬಳಸುವ ಬ್ರಹ್ವಿ ಭಾಷೆಯನ್ನು ಹೊರತುಪಡಿಸಿ)]] === ಉತ್ತರ ಬ್ರಾಹ್ಮೀಯ ಲಿಪಿಗಳು === * ಗುಪ್ತ ಲಿಪಿ, ೫ನೇ ಶತಮಾನ ** ಶಾರದಾ ಲಿಪಿ, ೮ನೇ ಶತಮಾನ *** ಲಾಂಡಾ, ೧೦ನೇ ಶತಮಾನ **** ಗುರುಮುಖಿ, ೧೪ನೇ ಶತಮಾನ **** ಖೋಜ್ಕೀ, ೧೬ನೇ ಶತಮಾನ **** ಖುದವಾಡಿ, ೧೫೫೦ರ ಆಸುಪಾಸು **** ಮಹಾಜನೀ **** ಮುಲ್ತಾನಿ *** ತಕ್ರಿ ** ಸಿದ್ಧಮ್, ೭ನೇ ಶತಮಾನ *** ಅಸ್ಸಾಮಿ ಲಿಪಿ, ೧೩ನೇ ಶತಮಾನ *** ಬೆಂಗಾಳಿ ಲಿಪಿ, ೧೧ನೇ ಶತಮಾನ *** ಟಿಬೇಟೀಯ ಲಿಪಿ, ೭ನೇ ಶತಮಾನ *** ಫಾಗ್ಸ್‍ಪಾ, ೧೩ನೇ ಶತಮಾನ ** ತಿರ್ಹೂತ * ಕಳಿಂಗ ಲಿಪಿ ** ಓಡಿಯಾ, ೧೦ನೇ ಶತಮಾನ ** ನಾಗರೀ, ೮ನೇ ಶತಮಾನ *** ದೇವನಾಗರೀ, ೧೩ನೇ ಶತಮಾನ **** ಗುಜರಾತಿ, ೧೬ನೇ ಶತಮಾನ **** [[ಮೋಡಿಲಿಪಿ|ಮೋಡಿ, ೧೭ನೇ ಶತಮಾನ]] *** ಖೈತಿ, ೧೬ನೇ ಶತಮಾನ *** ಸಿಲ್ಹೋಟಿ ನಾಗರೀ, ೧೬ನೇ ಶತಮಾನ ** ಭೈಕ್‍ಸೂಕಿ * ನೇಪಾಳಿ ** ಭುಜಿಮೋಳಿ, ೬ನೇ ಶತಮಾನ ** ರಂಜನಾ, ೧೨ನೇ ಶತಮಾನ *** ಸೋಯೋಂಬೋ, ೧೭ನೇ ಶತಮಾನ ** ಪ್ರಚಲಿತ್ * ಅಂಗಲಿಪಿ, ೭೨೦ * ಮಿಥಿಲಾಕ್ಷರ, ೧೫ನೇ ಶತಮಾನ === ದಕ್ಷಿಣ ಬ್ರಾಹ್ಮೀಯ ಲಿಪಿಗಳು === * ಮೂಲ ಕನ್ನಡ ** ಕದಂಬ ಅಥವಾ ಹಳಗನ್ನಡ, ೫ನೇ ಶತಮಾನ ** ಪಲ್ಲವ, ೬ನೇ ಶತಮಾನ *** ಕವೀ ಲಿಪಿ, ೮ನೇ ಶತಮಾನ **** ಜಾವಾ ಲಿಪಿ *** ಮಾನ್ ಲಿಪಿ **** ಬರ್ಮೀಯ ಲಿಪಿ *** ಅಹೋಮ್, ೧೩ನೇ ಶತಮಾನ *** ಟಾಯ್‍ಥಾಮ್ (ಲಾನ್ನಾ), ೧೪ನೇ ಶತಮಾನ ** ಬಟಕ್, ೧೪ನೇ ಶತಮಾನ *** ಛಕ್ಮಾ, ೮ನೇ ಶತಮಾನ * ವತ್ತೆೞುತ್ತು ** ತಮಿಳು ಲಿಪಿ * ಗ್ರಂಥ, ೬ನೇ ಶತಮಾನ ** ಧಿವೀಸ್ ಆಕುರು ** ಮಲಯಾಳ ಲಿಪಿ ** [[ತಿಗಳಾರಿ ಲಿಪಿ|ತುಳು ಲಿಪಿ]] * ತೊಖಾರಿಯನ್ (ಓರೆಬ್ರಾಹ್ಮಿ) ಲಿಪಿ, ೭ನೇ ಶತಮಾನ * ಮೀಟೈ ಮಾಯೆಕ್ == ಟಿಪ್ಪಣಿಗಳು == {{Reflist}} [[ವರ್ಗ:ಉಲ್ಲೇಖಗಳ ಅಗತ್ಯ ಇರುವ ಲೇಖನಗಳು]] 0bqegr60fxjcp7d184g62bx7a988uov ಪ್ರಶಾಂತ ಚಂದ್ರ ಮಹಾಲನೊಬಿಸ್ 0 101995 1305819 1305809 2025-06-03T12:38:36Z Prnhdl 63675 1305819 wikitext text/x-wiki {{Infobox scientist | name = Prasanta Chandra Mahalanobis <br>ಪ್ರಶಾಂತ ಚಂದ್ರ ಮಹಲನೊಬಿಸ್ | image = PCMahalanobis.png | alt = | caption = Prasanta Chandra | birth_name = {{lang-bn|প্রশান্ত চন্দ্র মহালানবিস}} | birth_date = {{Birth date|df=yes|1893|06|29}} | birth_place = ಕಲ್ಕತ್ತಾ, ಬಂಗಾಳ, ಬ್ರಿಟಿಷ್ ಭಾರತ | death_date = {{Death date and age|df=yes|1972|06|28|1893|06|29}} | death_place = ಕಲ್ಕತ್ತ, ಪಶ್ಚಿಮ ಬಂಗಾಳ, ಭಾರತ | citizens = | nationality = ಭಾರತೀಯ | fields = ಗಣಿತ, ಸಂಖ್ಯಾಶಾಸ್ತ್ರ | workplaces = ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ<br>ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ | alma_mater = ಪ್ರೆಸಿಡೆನ್ಸಿ ಕಾಲೇಜ್, ಕಲ್ಕತ್ತಾ ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ | doctoral_advisor = W. H. ಮಕಾಲೆ<ref name="mathgene">{{MathGenealogy|id=47966}}</ref> | academic_advisors = | doctoral_students = ಸಮರೇಂದ್ರ ರಾಯ್<ref name="mathgene"/> | notable_students =ರಾಜ್ ಚಂದ್ರ ಬೋಸ್<br>C.R. ರಾವ್ | known_for =ಮಹಲನೋಬಿಸ್ ಅಳತೆ<br> ಫೆಲ್ಡ್‌ಮನ್-ಮಹಲನೋಬಿಸ್ ಮಾದರಿ | author_abbrev_bot = | author_abbrev_zoo = | awards =ಪದ್ಮ ವಿಭೂಷಣ (1968)<br> ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (OBE, 1942) <br> ರಾಯಲ್ ಸೊಸೈಟಿಯ ಫೆಲೋ (FRS) <br> ವೆಲ್ಡನ್ ಮೆಮೋರಿಯಲ್ ಪ್ರಶಸ್ತಿ | signature = Mahalanobis AutographedPostcard.jpg | signature_alt = | footnotes = | spouse = ನಿರ್ಮಲ್ ಕುಮಾರಿ ಮಹಲನೋಬಿಸ್ <ref>[http://www-groups.dcs.st-and.ac.uk/history/Biographies/Mahalanobis.html] Prasanta Chandra Mahalanobis: a Biography by Ashok Rudra. Delhi: Oxford University Press, 1996</ref> }} '''ಪ್ರಶಾಂತ ಚಂದ್ರ ಮಹಲನೋಬಿಸ್''' (ಒಬಿಇ, ಎಫ್ಎನ್ಎ, ಎಫ್ಎಎಸ್ಸಿ, ಎಫ್ಆರ್ಎಸ್)  (29 ಜೂನ್ 1893 - 28 ಜೂನ್ 1972)  [[ಭಾರತೀಯ]] [[ವಿಜ್ಞಾನಿ]] ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಸ್ವತಂತ್ರ [[ಭಾರತ|ಭಾರತದ]] ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು. ಸಂಖ್ಯಾಶಾಸ್ತ್ರಕ್ಕೆ ಅವರು ಕೊಟ್ಟ ಮಹತ್ತರ ಕೊಡುಗೆಯೆಂದರೆ '''ಮಹಲನೋಬಿಸ್ ಅಳತೆ'''. ಅವರು ಭಾರತದಲ್ಲಿ ಮಾನವಶಾಸ್ತ್ರದಲ್ಲಿ ಗಮನಾರ್ಹ ಅಧ್ಯಯನಗಳನ್ನು ಮಾಡಿದರು.  ಅವರು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಕ್ಕೆ ಕೊಡುಗೆ ನೀಡಿದ್ದಾರೆ. ೨೦೦೭ ರಿಂದ ಅವರು ಹುಟ್ಟಿದ ದಿನವನ್ನು ಭಾರತದಲ್ಲಿ [[ರಾಷ್ಟ್ರೀಯ ಅಂಕಿಅಂಶ ದಿನ|ರಾಷ್ಟ್ರೀಯ ಸಾಂಖ್ಯಿಕ(ಅಂಕಿಅಂಶ) ದಿನ]]ವನ್ನಾಗಿ ಆಚರಿಸಲಾಗುತ್ತಿದೆ<ref>{{Cite news |date=28 JUN 2024 |title=“Statistics Day” will be celebrated on June 29, 2024 Theme: Use of Data for Decision-Making |url=https://www.pib.gov.in/PressReleaseIframePage.aspx?PRID=2029227 |url-status=live |access-date=03 JUN 2025 |work=PIB Delhi |pages=1}}</ref>. == ಆರಂಭಿಕ ಜೀವನ == ಮಹಲನೋಬಿಸ್ ಅವರು ಬಿಕ್ರಮ್‌ಪುರದಲ್ಲಿ (ಈಗ [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿದೆ]]) ಜನಿಸಿದರು. ಅವರ ಅಜ್ಜ ಗುರುಚರಣ್ (1833-1916) 1854 ವ್ಯಾಪಾರದ ಸಲುವಾಗಿ [[ಕೊಲ್ಕತ್ತ|ಕಲ್ಕತ್ತಾಗೆ]] ತೆರಳಿದರು ಮತ್ತು 1860 ರಲ್ಲಿ ರಾಸಾಯನಿಕಗಳನ್ನು ಮಾರುವ ಅಂಗಡಿಯನ್ನು ಆರಂಭಿಸಿದರು. ದೇವೇಂದ್ರನಾಥ ಟಾಗೋರ್ ( ನೊಬೆಲ್ ಪ್ರಶಸ್ತಿ ಪುರಸ್ಕೃತ [[ರವೀಂದ್ರನಾಥ ಠಾಗೋರ್|ರವೀಂದ್ರನಾಥ ಟಾಗೋರರ]] ತಂದೆ) (1817-1905) ಗುರುಚರಣರ ಮೇಲೆ ಪ್ರಭಾವ ಬೀರಿದ ಕಾರಣ, [[ಬ್ರಾಹ್ಮೊ ಸಮಾಜ|ಬ್ರಹ್ಮಸಮಾಜದಂತಹ]] ಸಾಮಾಜಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. (ಖಜಾಂಚಿ ಮತ್ತು ಅಧ್ಯಕ್ಷರಾಗಿ) ಕಾರ್ನ್‍ವಾಲೀಸ್ ರಸ್ತೆಯಲ್ಲಿ ಅವರ ಮನೆಯೇ ಬ್ರಹ್ಮಸಮಾಜದ ಕೇಂದ್ರವಾಗಿತ್ತು. ಗುರುಚರಣ್ ಒಬ್ಬ ವಿಧವೆಯನ್ನು ವಿವಾಹವಾಗುವ ಮೂಲಕ ಸಾಮಾಜಿಕ ಮೂಢನಂಬಿಕೆಗಳನ್ನು ವಿರೋಧಿಸಿದರು.ಗುರುಚರಣರಿಗೆ ಇಬ್ಬರು ಮಕ್ಕಳು. ಸುಭೋದಚಂದ್ರ (೧೮೬೭-೧೯೫೩) ಮತ್ತು ಪ್ರಭೋದಚಂದ್ರ(೧೮೬೯-೧೯೪೨).ಪ್ರಭೋದಚಂದ್ರರ ಮಗನೇ ಮಹಲನೋಬಿಸ್. ==ಗೌರವಗಳು== *ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಫೆಲೋ (FASC, 1935) *ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಫೆಲೋ (ಎಫ್ಎನ್ಎ, 1935) *ಆರ್ಡರ್ ಆಫ್ ದ ಬ್ರಿಟೀಷ್ ಎಂಪೈರ್ (ನಾಗರಿಕ ವಿಭಾಗ), 1942 ಹೊಸ ವರ್ಷದ ಗೌರವಗಳ ಪಟ್ಟಿ *ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ವೆಲ್ಡನ್ ಮೆಮೋರಿಯಲ್ ಪ್ರಶಸ್ತಿ (1944) *ರಾಯಲ್ ಸೊಸೈಟಿಯ ಫೆಲೋ, ಲಂಡನ್ (1945) *ಭಾರತೀಯ ವಿಜ್ಞಾನ ಕಾಂಗ್ರೆಸ್ನ ಅಧ್ಯಕ್ಷರು (1950) *ಎಕನಾಮೆಟ್ರಿಕ್ ಸೊಸೈಟಿ ಫೆಲೋ ಆಫ್ ಅಮೇರಿಕಾ (1951) *ಪಾಕಿಸ್ತಾನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ ಫೆಲೋ (1952) *ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ, ಯುಕೆ (1954) ನ ಗೌರವ ಫೆಲೋ *ಸರ್ ದೇವಿಪ್ರಸಾದ್ ಸರ್ವಾಧಿಕರಿ ಚಿನ್ನದ ಪದಕ (1957) *ಯುಎಸ್ಎಸ್ಆರ್ನ ಅಕಾಡೆಮಿ ಆಫ್ ಸೈನ್ಸಸ್ನ ವಿದೇಶಿ ಸದಸ್ಯ (1958) *ಕಿಂಗ್ಸ್ ಕಾಲೇಜ್, ಕೇಂಬ್ರಿಡ್ಜ್ನ ಗೌರವ ಫೆಲೋ (1959) *ಫೆಲೋ ಆಫ್ ದಿ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ (1961) *ದುರ್ಗಾಪ್ರಸಾದ್ ಖೈತಾನ್ ಚಿನ್ನದ ಪದಕ (1961) *ಪದ್ಮ ವಿಭೂಷನ (1968) *ಶ್ರೀನಿವಾಸ ರಾಮನುಜನ್ ಚಿನ್ನದ ಪದಕ (1968) *ಭಾರತ ಸರ್ಕಾರವು 2006 ರಲ್ಲಿ ಮಹಲನೋಬಿಸ್ ಅವರ ಹುಟ್ಟುಹಬ್ಬವನ್ನು [[ರಾಷ್ಟ್ರೀಯ ಅಂಕಿಅಂಶ ದಿನ|ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ]]ವಾಗಿ ಆಚರಿಸಲು ನಿರ್ಧರಿಸಿತು. *125ನೇ ಜನ್ಮದಿನದಂದು ಗೂಗಲ್ ಡೂಡಲ್ ಪ್ರದರ್ಶಿಸಿ ಗೌರವ ನೀಡಿದೆ. == ಉಲ್ಲೇಖಗಳು == {{Reflist}} [[ವರ್ಗ:ಭಾರತೀಯ ಅಭಿವೃದ್ಧಿ ಅರ್ಥಶಾಸ್ತ್ರಜ್ಞರು]] mnpvkliyjrf0t060eoxb3rtvdv07f0b ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 0 115062 1305850 1305174 2025-06-04T10:00:09Z ವೀರೇಶ್ ಅಗಸಿಮನಿ 93619 ಪಿ ಎಂ ಕಿಸಾನ್ ಸಮ್ಮಾನ್ ನಿಧಿ 1305850 wikitext text/x-wiki {{Short description|Indian welfare scheme}} {{use dmy dates|date=February 2019}} {{Use Indian English|date=February 2019}} {{Infobox project | name = ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ | logo = | image = File:Paddy and farmer and wind turbines in India.jpg | mission_statement = | type = ಸರ್ಕಾರಿ | products = | country = [[ಭಾರತ]] | key_people = ವಿವೇಕ್ ಅಗರ್ವಾಲ್ (IAS) | established = {{Start date and age|2019|02|01|df=y}} | funding = {{INRConvert|75000|c|year=2019}} | budget = Y | website={{url|http://pmkisan.gov.in}}|ministry=Ministry of Agriculture and Farmers Welfare}} '''ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ'''(PMKSN, ಅನುವಾದ: ಪ್ರಧಾನಮಂತ್ರಿಗಳ ರೈತ ಗೌರವ ನಿಧಿ) ಭಾರತ ಸರ್ಕಾರದ ಉಪಕ್ರಮವಾಗಿದ್ದು, [https://mastermitra.in/%e0%b2%aa%e0%b2%bf%e0%b2%8e%e0%b2%82-%e0%b2%95%e0%b2%bf%e0%b2%b8%e0%b2%be%e0%b2%a8%e0%b3%8d-%e0%b2%b8%e0%b2%ae%e0%b3%8d%e0%b2%ae%e0%b2%be%e0%b2%a8%e0%b3%8d-%e0%b2%af%e0%b3%8b%e0%b2%9c%e0%b2%a8/ ರೈತರಿಗೆ] ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ ₹೬೦೦೦(₹೬,೩೦೦ ಅಥವಾ ೨೦೨೦ ರಲ್ಲಿ US$೭೯ ಗೆ ಸಮಾನ) ನೀಡುತ್ತದೆ. ೧ ಫೆಬ್ರವರಿ ೨೦೧೯ ರಂದು ಭಾರತದ ೨೦೧೯ರ ಮಧ್ಯಂತರ ಯೂನಿಯನ್ ಬಜೆಟ್‌ನಲ್ಲಿ ಪಿಯೂಷ್ ಗೋಯಲ್ ಅವರು ಈ ಉಪಕ್ರಮವನ್ನು ಘೋಷಿಸಿದರು<ref name="Piyush Goyal announces PM Kisaan Samman Nidhi">{{cite news|title=Piyush Goyal announces PM Kisaan Samman Nidhi|publisher=[[CNBC TV18]]|access-date=1 February 2019|url=https://www.cnbctv18.com/economy/union-budget-2019-2020-finance-minister-piyush-goyal-to-present-modi-governments-last-budget-today-focus-on-farm-loan-waiver-income-tax-slabs-2140711.htm}}</ref><ref name="12 Crore farmers to get benefit">{{cite news|title=12 Crore farmers to get benefit|publisher=[[NewsX]]|access-date=1 February 2019|url=https://www.newsx.com/national/7th-pay-commission-interim-budget-2019-piyush-goyal-live-updates-will-narendra-modi-government-make-any-announcement-on-salary-hike|archive-date=1 ಫೆಬ್ರವರಿ 2019|archive-url=https://web.archive.org/web/20190201082157/https://www.newsx.com/national/7th-pay-commission-interim-budget-2019-piyush-goyal-live-updates-will-narendra-modi-government-make-any-announcement-on-salary-hike|url-status=dead}}</ref><ref name="Interim Budget">{{cite news|title=Interim Budget|publisher=[[Outlook India]]|access-date=1 February 2019|url=https://www.outlookindia.com/website/story/business-news-budget-2019-live-litmus-test-for-modi-govt-as-piyush-goyal-is-set-to-present-interim-budget-today/324674}}</ref><ref name="Interim Budget of 2019">{{cite news|title=Interim Budget 2019|publisher=[[Zee News]]|access-date=1 February 2019|url=https://zeenews.india.com/business/live-updates/interim-budget-2019-live-updates-2176100}}</ref> <ref name="PM Narendra Modi launched the scheme in Gorakhpur">{{cite news|title=PM Narendra Modi launched the scheme in Gorakhpur|publisher=PM kisan|access-date=23 November 2022|url=https://pmkissan.com/|archive-date=23 ನವೆಂಬರ್ 2022|archive-url=https://web.archive.org/web/20221123135327/https://pmkissan.com/|url-status=dead}}</ref> . ಈ ಯೋಜನೆಗೆ ವಾರ್ಷಿಕ ₹೭೫,೦೦೦ ಕೋಟಿ (₹೭೯೦ ಶತಕೋಟಿ ಅಥವಾ ೨೦೨೦ ರಲ್ಲಿ US$೯.೯ ಶತಕೋಟಿಗೆ ಸಮಾನ) ವೆಚ್ಚವಾಗಿದೆ ಮತ್ತು ಡಿಸೆಂಬರ್ ೨೦೧೮ರಿಂದ ಜಾರಿಗೆ ಬಂದಿದೆ<ref name="Goyal announces">{{cite news|title=Goyal announces|publisher=dailyexcelsior.com|access-date=1 February 2019|url=http://www.dailyexcelsior.com/goyal-announces-a-mega-pension-yojana-hikes-gratuity-limit-sobs-for-farmer/}}</ref>. ==ಇತಿಹಾಸ== ಈ ಯೋಜನೆಯನ್ನು ಮೊದಲು ತೆಲಂಗಾಣ ಸರ್ಕಾರವು ರೈತ ಬಂಧು ಯೋಜನೆಯಾಗಿ ರೂಪಿಸಿತು ಮತ್ತು ಜಾರಿಗೊಳಿಸಿತು. ಅಲ್ಲಿ ಅರ್ಹ ರೈತರಿಗೆ ನಿರ್ದಿಷ್ಟ ಮೊತ್ತವನ್ನು ನೇರವಾಗಿ ನೀಡಲಾಗುತ್ತದೆ. ಯೋಜನೆಯು ವಿಶ್ವಬ್ಯಾಂಕ್ ಸೇರಿದಂತೆ ಅದರ ಯಶಸ್ವಿ ಅನುಷ್ಠಾನಕ್ಕಾಗಿ ವಿವಿಧ ಸಂಸ್ಥೆಗಳಿಂದ ಪುರಸ್ಕಾರಗಳನ್ನು<ref>{{cite news|url=https://www.thehindu.com/news/cities/Hyderabad/world-bank-pat-for-rythu-bandhu-implementation/article26413088.ece|title=World Bank pat for Rythu Bandhu implementation|last=Rajeev|first=M.|date=2019-03-02|work=The Hindu|access-date=2019-04-03|language=en-IN|issn=0971-751X}}</ref> ಸ್ವೀಕರಿಸಿದೆ. ಈ ರೀತಿಯ ಹೂಡಿಕೆಯ ಬೆಂಬಲವು ಕೃಷಿ ಸಾಲ ಮನ್ನಾಕ್ಕಿಂತ ಉತ್ತಮವಾಗಿದೆ ಎಂದು ಅನೇಕ ಅರ್ಥಶಾಸ್ತ್ರಜ್ಞರು ಸೂಚಿಸುತ್ತಾರೆ. ಈ ಯೋಜನೆಯ ಸಕಾರಾತ್ಮಕ ಫಲಿತಾಂಶದೊಂದಿಗೆ, ಭಾರತ ಸರ್ಕಾರವು ಇದನ್ನು ರಾಷ್ಟ್ರವ್ಯಾಪಿ ಯೋಜನೆಯಾಗಿ<ref>{{Cite web|url=https://www.livemint.com/Politics/2719Mq7Dqo8c5xJ6s9xnJP/Telangana-shows-an-alternative-to-farm-loan-waivers.html|title=Telangana shows an alternative to farm loan waivers|last=Lasania|first=Yunus Y.|date=2018-12-26|website=Mint|language=en|access-date=2019-04-03}}</ref> ಜಾರಿಗೆ ತರಲು ಬಯಸಿದೆ ಮತ್ತು ಇದನ್ನು ೨೦೧೯ ರ ಮಧ್ಯಂತರ ಯೂನಿಯನ್ ಬಜೆಟ್‌ನಲ್ಲಿ ೧ ಫೆಬ್ರವರಿ ೨೦೧೯ ರಂದು ಪಿಯೂಷ್ ಗೋಯಲ್ ಅವರು ಘೋಷಿಸಿದರು<ref>{{Cite web|url=https://www.thenewsminute.com/article/centre-replicates-telanganas-rythu-bandhu-scheme-give-income-support-farmers-96057|website=Thenewsminute.com|access-date=2019-04-03|title=Centre replicates Telangana's Rythu Bandhu scheme to give income support to farmers|date=February 2019}}</ref> <ref name="Interim Budget 20192">{{cite news|url=https://zeenews.india.com/business/live-updates/interim-budget-2019-live-updates-2176100|title=Interim Budget 2019|access-date=1 February 2019|publisher=[[Zee News]]}}</ref><ref name="Interim Budget2">{{cite news|url=https://www.outlookindia.com/website/story/business-news-budget-2019-live-litmus-test-for-modi-govt-as-piyush-goyal-is-set-to-present-interim-budget-today/324674|title=Interim Budget|access-date=1 February 2019|publisher=[[Outlook India]]}}</ref> ೨೦೧೮-೨೦೧೯ಕ್ಕೆ ಈ ಯೋಜನೆಯಡಿ ₹ ೨೦೦೦೦ ಕೋಟಿ ವಿನಿಯೋಗಿಸಲಾಗಿದೆ. ೨೪ ಫೆಬ್ರವರಿ ೨೦೧೯ ರಂದು, ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮೊದಲ ಕಂತಿನ ತಲಾ ₹೨೦೦೦ ಅನ್ನು ಒಂದು ಕೋಟಿಗೂ ಹೆಚ್ಚು ರೈತರಿಗೆ ವರ್ಗಾಯಿಸುವ ಮೂಲಕ ಯೋಜನೆಯನ್ನು ಪ್ರಾರಂಭಿಸಿದರು<ref>{{Cite web|url=https://www.thehindubusinessline.com/news/pm-launches-kisan-scheme-over-1-crore-farmers-get-1st-instalment/article26356409.ece|title=Modi launches PM-Kisan scheme from Gorakhpur|website=Thehindubusinessline.com|language=en|access-date=2019-02-24}}</ref><ref>{{Cite web|url=https://www.indiatvnews.com/video/politics/pm-modi-launches-pradhan-mantri-kisan-samman-nidhi-yojana-other-initiatives-in-gorakhpur-506022|title=VIDEO: PM Modi launches Pradhan Mantri Kisan Samman Nidhi Yojana, other initiatives in Gorakhpur|website=Indiatvnews.com|language=en|access-date=2019-02-24}}</ref><ref>{{cite news|url=https://www.business-standard.com/article/news-ani/pm-modi-unveils-pradhan-mantri-kisan-samman-nidhi-scheme-in-gorakhpur-119022400232_1.html|title=PM Modi unveils Pradhan Mantri Kisan Samman Nidhi scheme in Gorakhpur|date=2019-02-24|work=Business Standard India|access-date=2019-02-24}}</ref>. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಉನ್ನತ ಸಾಧನೆ ಮಾಡಿದ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಪ್ರಶಸ್ತಿ ನೀಡಿದೆ. ಇದು ದತ್ತಾಂಶದ ತಿದ್ದುಪಡಿ, ರೈತರ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಮಯೋಚಿತ ಭೌತಿಕ ಪರಿಶೀಲನೆ ವ್ಯಾಯಾಮದಂತಹ ಮಾನದಂಡಗಳನ್ನು ಆಧರಿಸಿದೆ.<ref>{{cite news|date=February 25, 2021|title=PM-Kisan: Centre awards top-performing states and districts|work=Rural Marketing|url=https://ruralmarketing.in/stories/pm-Kisan-centre-awards-top-performing-states-and-districts/|url-status=dead|access-date=27 ನವೆಂಬರ್ 2022|archive-date=7 ಫೆಬ್ರವರಿ 2023|archive-url=https://web.archive.org/web/20230207053437/https://ruralmarketing.in/stories/pm-kisan-centre-awards-top-performing-states-and-districts/}}</ref> ==ಇದೇ ರೀತಿಯ ಯೋಜನೆಗಳೊಂದಿಗೆ ಹೋಲಿಕೆ== {| class="wikitable sortable" |+ !ಅಂಶ !ಪಿಎಂ-ಕಿಸಾನ್ !ರೈತು ಬಂಧು ಯೋಜನೆ !ಅನ್ನದಾತಾ ಸುಖೀಭವ !ಕಲಿಯಾ ಯೋಜನೆ<ref>{{Cite web|url=http://www.newindianexpress.com/states/odisha/2019/jan/05/what-is-kalia-scheme-and-who-is-eligible-to-get-benefit-1921003.html|title=What is Kalia scheme and who is eligible to get its benefits?|website=The New Indian Express|access-date=2019-04-13|archive-date=13 ಏಪ್ರಿಲ್ 2019|archive-url=https://web.archive.org/web/20190413075026/http://www.newindianexpress.com/states/odisha/2019/jan/05/what-is-kalia-scheme-and-who-is-eligible-to-get-benefit-1921003.html|url-status=dead}}</ref> |- |ಪ್ರಾರಂಭ |ಭಾರತದ ಕೇಂದ್ರ ಸರ್ಕಾರ |ತೆಲಂಗಾಣ ಸರ್ಕಾರ |ಆಂಧ್ರ ಪ್ರದೇಶ ಸರ್ಕಾರ |ಒಡಿಶಾ ಸರ್ಕಾರ |- |ಘಟಕ |ಪ್ರತಿ ಕುಟುಂಬಕ್ಕೆ |ಪ್ರತಿ [[ಎಕರೆ]] |ಪ್ರತಿ ಕುಟುಂಬಕ್ಕೆ |ಪ್ರತಿ ಕುಟುಂಬಕ್ಕೆ |- |ಫಲಾನುಭವಿಗಳ ಸಂಖ್ಯೆ |ಅಂದಾಜು ೧೨೦ ಮಿಲಿಯನ್ |ಅಂದಾಜು ೬ ಮಿಲಿಯನ್ |ಅಂದಾಜು ೭ ಮಿಲಿಯನ್ |೬ ಮಿಲಿಯನ್ ಕುಟುಂಬಗಳು |- |ನೆರವು | ಮೂರು ಕಂತುಗಳಲ್ಲಿ ವರ್ಷಕ್ಕೆ ₹ ೬೦೦೦ |ಎರಡು ಕಂತುಗಳಲ್ಲಿ ಎಕರೆಗೆ ವರ್ಷಕ್ಕೆ ₹ ೧೦೦೦೦<ref>{{Cite news|url=https://www.newindianexpress.com/states/telangana/2020/jan/21/telangana-government-releases-rythu-bandhu-funds-ahead-of-municipal-polls-2092291.html|title=Telangana government releases Rythu Bandhu funds ahead of municipal polls|newspaper=[[The New Indian Express]]|access-date=29 November 2021}}</ref> |ಪಿಎಂ ಕಿಸಾನ್ ಪ್ರಯೋಜನಕ್ಕೆ ಹೆಚ್ಚುವರಿಯಾಗಿ ₹೯೦೦೦, ಪಿಎಂ ಕಿಸಾನ್ ಫಲಾನುಭವಿಗಳಲ್ಲದವರಿಗೆ ₹೧೫೦೦೦ |ಒಂದು ಕೃಷಿ ಕುಟುಂಬಕ್ಕೆ ಐದು ಋತುಗಳಲ್ಲಿ ₹೫೦೦೦ |- |ಹೊರಗಿಡುವಿಕೆ |ಕಳೆದ ವರ್ಷದ ಆದಾಯ ತೆರಿಗೆ ಪಾವತಿದಾರರು, ಹೆಚ್ಚಿನ ಆದಾಯ ಹೊಂದಿರುವ ನಾಗರಿಕ ಸೇವಕರು |ಬಹಿಷ್ಕಾರವಿಲ್ಲ |ಬಹಿಷ್ಕಾರವಿಲ್ಲ |ಬಹಿಷ್ಕಾರವಿಲ್ಲ |- |ಕ್ಯಾಪ್ |ಸಣ್ಣ ಮತ್ತು ಅತಿ ಸಣ್ಣ ರೈತರು ೨ ಹೆಕ್ಟೇರ್ ವರೆಗೆ<ref>{{cite web|url=https://www.pmkisan.gov.in/Documents/Revised%20Operational%20Guidelines%20-%20PM-Kisan%20Scheme.pdf|title=PM Kisan|access-date=2020-09-03|archive-date=10 ಜನವರಿ 2020|archive-url=https://web.archive.org/web/20200110105806/http://pmkisan.gov.in/Documents/Revised%20Operational%20Guidelines%20-%20PM-Kisan%20Scheme.pdf|url-status=dead}}</ref> |೫೧ ಎಕರೆ ಕೃಷಿ ಭೂಮಿ ಮತ್ತು ೨೧ ಎಕರೆ ಒಣ ಭೂಮಿಯ ಹಿಡುವಳಿ |ಟೋಪಿ ಇಲ್ಲ |ಸಣ್ಣ ಮತ್ತು ಅತಿ ಸಣ್ಣ ರೈತರು ೨ ಹೆಕ್ಟೇರ್ ವರೆಗೆ |- |ಅರ್ಹತೆ |ಭೂಮಾಲೀಕರು ಮಾತ್ರ |ಭೂಮಾಲೀಕರು ಮಾತ್ರ | ಭೂಮಾಲೀಕರು ಮತ್ತು ಹಿಡುವಳಿದಾರರು | ಭೂಮಾಲೀಕರು ಮತ್ತು ಹಿಡುವಳಿದಾರರು |- |ಹಿಡುವಳಿದಾರ ರೈತರು |ಆವರಿಸಿಲ್ಲ |ಆವರಿಸಿಲ್ಲ |ಆವರಿಸಲಾಗಿದೆ |ಆವರಿಸಲಾಗಿದೆ |- |ವಾರ್ಷಿಕ ಬಜೆಟ್ |₹ ೭೦೦ ಬಿಲಿಯನ್ |₹ ೧೨೦ ಬಿಲಿಯನ್ | ₹ ೫೦ ಬಿಲಿಯನ್ |₹ ೪೦ ಬಿಲಿಯನ್ |} ==ಇದನ್ನೂ ನೋಡಿ== * [[ಭಾರತದಲ್ಲಿ ಕೃಷಿ]] * ಭಾರತದಲ್ಲಿ ಕೃಷಿ ವಿಮೆ * [[ಭಾರತದಲ್ಲಿ ನೀರಾವರಿ]] * ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ == ಉಲ್ಲೇಖಗಳು == {{Reflist}} [[ವರ್ಗ:ಭಾರತ ಸರ್ಕಾರದ ಯೋಜನೆಗಳು]] bl2yshx5kkmm66tf9bq47p9kl2oytfn ಸದಸ್ಯರ ಚರ್ಚೆಪುಟ:Señor verde 3 123701 1305836 1107824 2025-06-03T21:29:44Z Rachmat04 28681 Rachmat04 [[ಸದಸ್ಯರ ಚರ್ಚೆಪುಟ:Raja Nine to Five]] ಪುಟವನ್ನು [[ಸದಸ್ಯರ ಚರ್ಚೆಪುಟ:Señor verde]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Raja Nine to Five|Raja Nine to Five]]" to "[[Special:CentralAuth/Señor verde|Señor verde]]" 965037 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Ryan Prillvers Boy}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೬:೨೮, ೧೦ ಜನವರಿ ೨೦೨೦ (UTC) fhsentvuttehx9kxub954814geauzux ಲಕ್ಷ್ಮಿ ದತ್ ಶರ್ಮಾ 0 128470 1305831 1240216 2025-06-03T17:44:01Z Trey314159 45000 ा + े -> ो 1305831 wikitext text/x-wiki {{Infobox person | name = ಲಕ್ಷ್ಮಿ ದತ್ ಶರ್ಮಾ | nationality = ಭಾರತೀಯ | alma_mater = | occupation =ಪರ್ಫಾರ್ಮೆನ್ಸ್ ಮಾರ್ಕೆಟಿಂಗ್ ಕಂಪನಿಯ ಆಪ್ಟಿಮೈಜ್ ಮೀಡಿಯಾ ಗ್ರೂಪ್ (ಇಂಡಿಯಾ) ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ''ಶೂಗ್ಲೂ ಮತ್ತು ಸಿರ್ಮೌರಿ' ಗುಂಪುಗಳ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ | organization = ಯುಕೆ ಮೂಲದ ಪರ್ಫಾರ್ಮೆನ್ಸ್ ಮಾರ್ಕೆಟಿಂಗ್ ಕಂಪನಿ,''ಶೂಗ್ಲೂ ಮತ್ತು ಸಿರ್ಮೌರಿ'' [[ಸಿಂಗಾಪುರ|ಸಿಂಗಪುರ]] ಮೂಲದ ಡಿಜಿಟಲ್ ಮಾರ್ಕೆಟಿಂಗ್ ಗುಂಪು | spouse = }} '''ಲಕ್ಷ್ಮಿ ದತ್ ಶರ್ಮಾರವರು''' ಒಬ್ಬ ಭಾರತೀಯ ಉದ್ಯಮಿ, ಯುಕೆ ಮೂಲದ ಪರ್ಫಾರ್ಮೆನ್ಸ್ ಮಾರ್ಕೆಟಿಂಗ್ ಕಂಪನಿಯ ಆಪ್ಟಿಮೈಜ್ ಮೀಡಿಯಾ ಗ್ರೂಪ್ (ಇಂಡಿಯಾ) ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ, ''ಶೂಗ್ಲೂ ಮತ್ತು ಸಿರ್ಮೌರಿ'' [[ಸಿಂಗಾಪುರ|ಸಿಂಗಪುರ]] ಮೂಲದ ಡಿಜಿಟಲ್ ಮಾರ್ಕೆಟಿಂಗ್ ಗುಂಪುಗಳ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.<ref>{{Cite web|url=https://www.medianama.com/2012/05/223-affiliate-marketing-co-shoogloo-rebrands-as-trootrac-founder-ld-sharma/|title=Updated: Affiliate Marketing Co Shoogloo Rebrands As TrooTrac; Founder LD Sharma? - MediaNama|website=www.medianama.com|language=en-US|access-date=2019-09-24}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ಶರ್ಮಾರವರು [[ಹಿಮಾಚಲ ಪ್ರದೇಶ|ಹಿಮಾಚಲ ಪ್ರದೇಶದ]] ಸಿರ್ಮೌರ್ ಜಿಲ್ಲೆಯ ಮಾಂಧರಾ ಎಂಬ ಹಳ್ಳಿಯಲ್ಲಿ ಜನಿಸಿದರು ಮತ್ತು ಎಂಬಿಎ ಪದವಿಯನ್ನು ಪಡೆದಿದ್ದಾರೆ. == ವೃತ್ತಿ == ಶರ್ಮಾರವರು ಆರಂಭದಲ್ಲಿ ಬಂಗಾಳ ಎಂಜಿನಿಯರ್ಸ್ ಗ್ರೂಪ್ನೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ನಂತರ ಕಾರ್ಪೊರೇಟ್ ಜಗತ್ತಿನಲ್ಲಿ ಸೇರಿದರು. ಅವರು ಅಮಿಟಿ ಯೂನಿವರ್ಸಿಟಿ, ಓಸ್ವಾಲ್ ಗ್ರೂಪ್, ದಿ ಟೈಮ್ ಆಫ್ ಇಂಡಿಯಾ ಗ್ರೂಪ್, ಡೀಲ್ ಗ್ರೂಪ್ ಮೀಡಿಯಾ ಪಿಎಲ್ಸಿ ಯುಕೆ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಸೇವೆ ಸಲ್ಲಿಸಿದರು. <ref>{{Cite news|url=https://dsim.in/blog/2017/04/18/16-indian-startups-making-news-week-10-april-16-april/|title=Indiatimes launches Affiliate marketing program|work=dsim.in|access-date=2019-09-24|language=en-US|archive-date=2019-10-14|archive-url=https://web.archive.org/web/20191014125202/https://dsim.in/blog/2017/04/18/16-indian-startups-making-news-week-10-april-16-april/|url-status=dead}}</ref> <ref>{{Cite news|url=https://economictimes.indiatimes.com/tech/internet/indiatimes-launches-affiliate-marketing-program/articleshow/4439474.cms?from=mdr|title=DSIM- Digital Marketing Blog|work=Digital Marketing Blog - DSIM|access-date=2019-09-24|language=en-US}}</ref> ಶರ್ಮಾರವರು ೨೦೦೬ರಲ್ಲಿ ಭಾರತದಲ್ಲಿ ಡೀಲ್ ಗ್ರೂಪ್ ಮೀಡಿಯಾ ಪಿಎಲ್ಸಿ (ಡಿಜಿಎಂ ಇಂಡಿಯಾ) ಅನ್ನು ಸ್ಥಾಪಿಸಿದರು. ಯುಕೆ ಯಿಂದ ಭಾರತದ ಮೊದಲ ಅಂಗಸಂಸ್ಥೆ ಮಾರ್ಕೆಟಿಂಗ್ ಕಂಪನಿ ಮತ್ತು ಶೂಗ್ಲೂ ಗ್ರೂಪ್ ಅನ್ನು ಪ್ರಾರಂಭಿಸಿತು. ನಂತರ ಅವರು ಭಾರತದಲ್ಲಿ ಆಪ್ಟಿಮೈಜ್ ಮೀಡಿಯಾ ಗ್ರೂಪ್ ಅನ್ನು ಸ್ಥಾಪಿಸಿದರು. ಇದು ಯುಕೆ ಮೂಲದ ಮತ್ತೊಂದು ಕಾರ್ಯಕ್ಷಮತೆ ಮಾರ್ಕೆಟಿಂಗ್ ಕಂಪನಿ ಮತ್ತು ಏಷ್ಯಾ ಪ್ಯಾಕ್‌ನ ಅನೇಕ ದೇಶಗಳಲ್ಲಿ ಆಪ್ಟಿಮೈಜ್ ಸ್ಥಾಪಿಸಲು ಸಹಾಯ ಮಾಡಿದರು. <ref>{{Cite web|url=https://www.afaqs.com/news/company_briefs/index.html?id=9742_LD+Sharma+joins+Mediaturf+as+associate+vice+president+Search+&+International+Business|title=LD Sharma joins Mediaturf as associate vice president, Search & International Business|website=www.afaqs.com|language=en|access-date=2019-09-24|archive-date=2018-11-11|archive-url=https://web.archive.org/web/20181111215317/https://www.afaqs.com/news/company_briefs/index.html?id=9742_LD+Sharma+joins+Mediaturf+as+associate+vice+president+Search+&+International+Business|url-status=dead}}</ref> ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ ಡಿಜಿಎಂ ಇಂಡಿಯಾದ ಭಾಗವಾದ ನಂತರ, ಡಿಜಿಎಂ ಇಂಡಿಯಾ, ಶೂಗ್ಲೂ ಮತ್ತು ಆಪ್ಟಿಮೈಜ್ ಮೂಲಕ [[ಮೇಕ್‌ಮೈಟ್ರಿಪ್]], ಯಾತ್ರಾ, ಫರ್ನ್ಸ್ ಎನ್ ಪೆಟಲ್ಸ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಜೆಟ್ ಏರ್‌ವೇಸ್ ಸೇರಿದಂತೆ ೨೦೦ಕ್ಕೂ ಹೆಚ್ಚು ಕಂಪನಿಗಳ ಅಂಗಸಂಸ್ಥೆ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಶರ್ಮಾ ಸಹಾಯ ಮಾಡಿದರು. <ref>{{Cite news|url=http://indiadigitalreview.com/l-d-sharma-launches-affiliate-search-engine-marketing-company-2/|title=L D Sharma launches affiliate, search engine marketing company - IndiaDigitalReview|date=2008-04-09|work=IndiaDigitalReview|access-date=2019-09-24|language=en-US|archive-date=2019-10-14|archive-url=https://web.archive.org/web/20191014125200/http://indiadigitalreview.com/l-d-sharma-launches-affiliate-search-engine-marketing-company-2/|url-status=dead}}</ref> <ref>{{Cite news|url=https://techcircle.vccircle.com/2011/05/06/affiliate-marketing-firm-omg-sets-up-india-subsidiary-plans-india-as-asia-pac-hq|title=Affiliate Marketing Firm OMG Sets Up India Subsidiary; Plans India As Asia Pac HQ|date=2011-05-06|work=Techcircle|access-date=2019-09-24|language=en-US}}</ref> <ref>{{Cite web|url=https://gigaom.com/2007/05/10/419-dgm-india-appoints-anurag-gupta-as-md-ld-sharma-as-director-search-affi/|title=DGM India Appoints Anurag Gupta As MD; LD Sharma As Director- Search & Affiliate|last=Staff|first=Edit|date=2007-05-10|website=gigaom.com|language=en-US|access-date=2019-09-24|archive-date=2019-10-14|archive-url=https://web.archive.org/web/20191014125212/https://gigaom.com/2007/05/10/419-dgm-india-appoints-anurag-gupta-as-md-ld-sharma-as-director-search-affi/|url-status=dead}}</ref> ೨೦೧೫ ರಲ್ಲಿ, ಐಸ್‌ಪೈರ್‌ನ ಜಾನ್ ರಾಬರ್ಟ್ ಪೋರ್ಟರ್ ಅವರು ಶೂಗ್ಲೂನಲ್ಲಿ ಶೇ. ೫೦% ಪಾಲನ್ನು ಸ್ವಾಧೀನಪಡಿಸಿಕೊಂಡರು, <ref>{{Cite news|url=https://economictimes.indiatimes.com/industry/services/advertising/john-porter-of-i-spire-picks-up-50-stake-in-digital-marketing-firm-shoogloo/articleshow/50204164.cms|title=John Porter of i-Spire picks up 50% stake in digital marketing firm Shoogloo|last=Krishnamurthy|first=Krithika|date=2015-12-16|work=The Economic Times|access-date=2019-09-24}}</ref> ಇದನ್ನು ಸಿಂಗಾಪುರದಲ್ಲಿ ಭೂಪಿಂದರ್ ತೋಮರ್ ಅವರೊಂದಿಗೆ ಸ್ಥಾಪಿಸಲಾಯಿತು. <ref>{{Cite news|url=http://indiadigitalreview.com/omg-appoints-ld-sharma-as-group-consultant-for-apac-2/|title=OMG appoints LD Sharma as Group Consultant for APAC - IndiaDigitalReview|date=2012-02-15|work=IndiaDigitalReview|access-date=2019-09-24|language=en-US|archive-date=2019-10-14|archive-url=https://web.archive.org/web/20191014125204/http://indiadigitalreview.com/omg-appoints-ld-sharma-as-group-consultant-for-apac-2/|url-status=dead}}</ref> ಷೂಗ್ಲೂ ಮೂಲಕ ಶರ್ಮಾ ಟೈಮ್ಸ್ ಗ್ರೂಪ್ <ref>{{Cite news|url=https://timesofindia.indiatimes.com/business/india-business/Indiatimes-launches-affiliate-marketing-programme/articleshow/4440020.cms|title=Indiatimes launches affiliate marketing programme - Times of India|work=The Times of India|access-date=2019-09-24}}</ref> ಮತ್ತು [[ಜೆಟ್‌ ಏರ್ವೇಸ್|ಜೆಟ್ ಏರ್‌ವೇಸ್‌ನಂತಹ]] ಬೃಹತ್ ಬ್ರಾಂಡ್‌ಗಳ ಅಂಗಸಂಸ್ಥೆ ಮತ್ತು ಶಾಪಿಂಗ್ ಕಾರ್ಯಕ್ರಮಗಳನ್ನು ಪ್ರಾರಂಭಿಸುವಲ್ಲಿ ತೊಡಗಿದ್ದರು. <ref>{{Cite news|url=https://www.business-standard.com/article/press-releases/jet-airways-starts-affiliate-program-with-by-shoogloo-network-109012101079_1.html|title=Jet Airways starts affiliate program with by Shoogloo Network|last=Announcement|date=2009-01-21|work=Business Standard India|access-date=2019-09-24}}</ref> ಶರ್ಮಾ ಏಂಜಲ್ ಹೂಡಿಕೆದಾರರಾಗಿದ್ದು, ರಾಜೇಶ್ ಸಾಹ್ನಿ ಬ್ರಾಂಟೇಪ್, ಡೋಕಾಪ್ಸ್, ಓಮ್ನಿಫೈ ಸೇರಿದಂತೆ ಜಿಎಸ್ಎಫ್ ಆಕ್ಸಿಲರೇಟರ್ ಮೂಲಕ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. <ref>{{Cite web|url=https://www.crunchbase.com/person/ld-sharma|title=LD Sharma}}</ref> ಮಾಂಟೋಸ್ಟಾನ್, ಸಾಂಜ್ ಮತ್ತು ಮುಂಬರುವ ಚಲನಚಿತ್ರ ಸೈಡ್ ಎ ಸೈಡ್ ಬಿ ಸೇರಿದಂತೆ ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ಶರ್ಮಾ ಹೂಡಿಕೆ ಮಾಡಿದ್ದಾರೆ ಮತ್ತು ಸಾಂಜ್, ಮಾಂಟೋಸ್ಟಾನ್ ಮತ್ತು ಸೈಡ್ ಎ ಸೈಡ್ ಬಿ ಎಂಬ ಮುಂಬರುವ ಚಲನಚಿತ್ರಗಳಲ್ಲೂ ಹೂಡಿಕೆ ಮಾಡಿದ್ದಾರೆ. <ref>{{Cite news|url=https://inc42.com/flash-feed/omnify-funding/|title=SaaS Startup Omnify Gains Funding From Rajan Anandan, Others - Inc42 Media|date=2017-04-10|work=Inc42 Media|access-date=2019-09-24|language=en-US}}</ref> <ref>{{Cite web|url=https://angel.co/getomnify|title=Omnify|website=angel.co|access-date=2019-09-24}}</ref> <ref>{{Cite web|url=https://indianceo.in/funding/omnifysaas-funding-google-india/|title=Omnify, A SaaS platform raises funding from Google India MD - Indian CEO|website=indianceo.in|language=en-US|access-date=2019-09-24|archive-date=2019-10-14|archive-url=https://web.archive.org/web/20191014125204/https://www.indianceo.in/funding/omnifysaas-funding-google-india/|url-status=dead}}</ref> <ref>{{Cite news|url=https://economictimes.indiatimes.com/small-biz/money/saas-company-omnify-raises-rs-97-lakh/articleshow/58120988.cms|title=SaaS company Omnify raises Rs 97 lakh|last=Vignesh|first=J.|date=2017-04-11|work=The Economic Times|access-date=2019-09-24}}</ref> ಶರ್ಮಾರವರು ಕಾರ್ ರ್ಯಾಲಿ ಚಾಲಕರಾಗಿದ್ದು, ಹಿಮಾಚಲದ ಮಾರುತಿ ಸುಜುಕಿ ರ್ಯಾಲಿ ಮತ್ತು ೨೦೧೬ ರಲ್ಲಿ ಮಾರುತಿ ಸುಜುಕಿ ಉತ್ತರಾಖಂಡ್ ಅಡ್ವೆಂಚರ್ ಕಾರ್ ರ್ಯಾಲಿ ಸೇರಿದಂತೆ ಅನೇಕ ವೇದಿಕೆಯ ಸ್ಫರ್ಧೆಗಳನ್ನು ಗೆದ್ದಿದ್ದಾರೆ. == ಸಾರ್ವಜನಿಕ ಪ್ರದರ್ಶನಗಳು == * ೨೦೧೦ರಲ್ಲಿ ಪಿಎಂ [[ನರೇಂದ್ರ ಮೋದಿ]] ಅವರು ಸ್ಟಾರ್ಟ್ಅಪ್ ಇಂಡಿಯಾವನ್ನು ಪ್ರಾರಂಭಿಸಿದಾಗ ಅದರಲ್ಲಿ ಭಾಗವಹಿಸಿದ್ದರು. <ref>{{Cite web|url=http://cellit.in/modis-startup-india-gains-momentum-from-it-sector/|title=Modi’s Startup India Gains Momentum From IT Sector {{!}} CELLIT - Technology News Magazine|website=cellit.in|language=en-GB|access-date=2018-11-10|archive-date=2018-11-11|archive-url=https://web.archive.org/web/20181111001503/http://cellit.in/modis-startup-india-gains-momentum-from-it-sector/|url-status=dead}}</ref> <ref>{{Cite web|url=https://www.dqindia.com/how-will-startup-india-help-you/|title=How Will Startup India Help You?DATAQUEST|website=www.dqindia.com|language=en-US|access-date=2018-11-10}}</ref> * ಪಿಸಿ ಕ್ವೆಸ್ಟ್ (ನಿಯತಕಾಲಿಕೆ) ಎಲ್ಡಿ ಶರ್ಮಾ ಅವರನ್ನು ರಾಷ್ಟ್ರೀಯ ಯುವ ದಿನದಂದು ಆಹ್ವಾನಿಸಿತು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರೊಂದಿಗೆ ಮಾತನಾಡಿದರು <ref>{{Cite news|url=https://www.pcquest.com/talent-acquisition-is-a-major-pain-point-for-smes/|title="Talent Acquisition is a Major Pain Point for SMEs" - PCQuest|date=2016-01-12|work=PCQuest|access-date=2018-11-10|language=en-US}}</ref> * ಸಿಇಒ ರಿವ್ಯೂ ತಂತ್ರಜ್ಞಾನ ವಿಶೇಷ ಅಕ್ಟೋಬರ್ ೨೦೧೭ ಆವೃತ್ತಿ - ಮುಂದಿನ ಪುಟ ವ್ಯಾಪ್ತಿ <ref>{{Cite news|url=https://www.cioreviewindia.com/magazines/hr-technology-special-october-2017/|title=CIOReview Technology Special Oct 2017|date=|work=PCQuest|access-date=2018-11-10|language=en-US|archive-date=2019-10-14|archive-url=https://web.archive.org/web/20191014125201/https://www.cioreviewindia.com/magazines/hr-technology-special-october-2017/|url-status=dead}}</ref> * ಎನ್ಡಿಟಿವಿ ೨೪ ಎಕ್ಸ್ ೭ ನಲ್ಲಿ ಕಾಣಿಸಿಕೊಂಡರು ಮತ್ತು ಪ್ರದರ್ಶನದಲ್ಲಿ ಡೊಮೇನ್ ಹೆಸರುಗಳ ಮಹತ್ವದ ಬಗ್ಗೆ ಮಾತನಾಡಿದರು. * ಡಿಎಲ್ಎಫ್ ಸಿಟಿ ನ್ಯೂಸ್ ಎಂಬ ಮಾಸಿಕ ನಿಯತಕಾಲಿಕದಲ್ಲಿ ತಿಂಗಳ ಮುಖವಾಗಿ ಕಾಣಿಸಿಕೊಂಡಿದ್ದಾರೆ * ಡಿಸಿಐ ಗ್ರೂಪ್ ಪ್ರಕಟಿಸಿದ ''ಸ್ಟಾರ್ಟ್ಅಪ್'' ೩೬೦ಎಂಬ ಪ್ರಸಿದ್ಧ ಐಟಿ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. <ref>{{Cite web|url=https://www.magzter.com/IN/DCI/Startup-360/Business/|title=Startup 360 Magazine - Get your Digital Subscription|website=Magzter|access-date=2019-09-24}}</ref> * ಗ್ಲೋಬಲ್ ಇಂಡಿಯನ್ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ <ref>{{Cite web|url=https://www.amarujala.com/shimla/bashindey/l-d-sharma-of-sirmour-got-excellence-award-in-international-marketing|title=सिरमौर के एलडी शर्मा को अंतरराष्ट्रीय मार्केटिंग में एक्सीलेंस अवार्ड|website=amarujala.com|access-date=2019-09-24}}</ref> <ref>{{Cite web|url=https://www.aninews.in/news/business/first-ever-global-indian-business-excellence-awards-launched-in-parliament-to-foster-stronger-uk-india-relationship20190608133634/|title=First Ever Global Indian Business Excellence Awards Launched|website=aninews.in|access-date=2019-09-24}}</ref> * ಯುವ ಭಾರತೀಯ ಉದ್ಯಮಿಗಳ ಪ್ರಶಸ್ತಿ೨೦೧೮-೧೯ <ref>{{Cite web|url=http://www.forbesindia.com/article/india-shining/a-winner-at-all-costs/55409/1|title=A winner at all costs|website=forbesindia.com|access-date=2019-09-24}}</ref> * ವರ್ಷದ ಅಪ್ರತಿಮ ನಾಯಕ. <ref>{{Cite web|url=https://www.northeasttimes.in/news/first-ever-global-indian-business-excellence-awards-launched-in-parliament-to-foster-stronger-uk-india-relationship20190608133634/|title=First-ever Global Indian Business Excellence Awards launched in Parliament to foster stronger UK-India relationship|website=northeasttimes.in|access-date=2019-09-24}}</ref> == ಸಾಮಾಜಿಕ ಕೆಲಸ == ಶರ್ಮಾರವರು ಭಾರತದಾದ್ಯಂತ ಅನೇಕ ಸಾಮಾಜಿಕ ಮತ್ತು ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಿರ್ಮೌರ್ ಜಿಲ್ಲೆಯ ಸುನಿಲ್ ಶರ್ಮಾರವರ ಬ್ರೆಜಿಲ್ ಅಲ್ಟ್ರಾ ಮ್ಯಾರಥಾನ್ ಅನ್ನು ಅವರು ಪ್ರಾಯೋಜಿಸಿದರು. <ref>{{Cite news|url=https://himachalabhiabhi.com/sirmour-sunil-sharma-will-participate-in-brazil-ultra-marathon.html|title=Brazil Ultra Marathon में दौड़ेगा सिरमौरी गबरू Sunil Sharma|last=|first=|date=2018-01-27|work=Himachal Abhi Abhi|access-date=2019-09-24|language=Hindi|archive-date=2018-11-12|archive-url=https://web.archive.org/web/20181112021401/https://himachalabhiabhi.com/sirmour-sunil-sharma-will-participate-in-brazil-ultra-marathon.html|url-status=dead}}</ref> ಸಿರ್ಮೌರ್ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ [[ರಕ್ತ ದಾನ|ರಕ್ತದಾನ]] ಶಿಬಿರವನ್ನ ಆಯೋಜಿಸಿದ್ದರು. <ref>{{Cite web|url=https://www.panchayattimes.com/blood-donation-camp-in-civil-hospital/|title=सिविल अस्पताल में रक्तदान शिविर आयोजन - Panchayat Times|website=www.panchayattimes.com|language=hindi|access-date=2019-09-24}}</ref> ಕಲ್ಯಾಣನ್ ಬಿರ್ಲಾ ಶಾಲೆಗೆ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಎಲ್.ಡಿ.ಶರ್ಮಾ ಅವರನ್ನು ವಾರ್ಷಿಕ ಕಾರ್ಯ ಭಾಷಣಕ್ಕೆ ಆಹ್ವಾನಿಸಿತು. <ref>{{Cite web|url=https://dobmovies.com/watch/birla-school-annual-function-speech-by-ld-sharma/WJXRuFafHAs.html|title=Birla School Annual Function Speech by LD Sharma - dOb Movies|website=dobmovies.com|language=en|access-date=2019-09-24|archive-date=2019-10-14|archive-url=https://web.archive.org/web/20191014125204/https://dobmovies.com/watch/birla-school-annual-function-speech-by-ld-sharma/WJXRuFafHAs.html|url-status=dead}}</ref> ಅವರು ಹುತಾತ್ಮ ರೋಟಮ್ ಲಾಲ್ ಅವರನ್ನು ಸ್ಮರಿಸಲು ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಮತ್ತು ಆರ್ಎಸ್ ಮೊತ್ತವನ್ನು ದಾನ ಮಾಡಿದ್ದಾರೆ. ರೋಟಮ್ ಲಾಲ್ ಸ್ಮಾರಕ ಕ್ಲಬ್‌ಗೆ ೨೧೦೦೦ ರೂ. ನೀಡಿದ್ದಾರೆ <ref>{{Cite news|url=https://www.amarujala.com/himachal-pradesh/sirmour/131525271167-sirmour-news|title=शहीद रोतम लाल की याद में पूर्व सैनिकों को सम्मान- Amarujala|last=|first=|date=|work=Amar Ujala|access-date=2019-09-24|language=hi-IN}}</ref> == ಉಲ್ಲೇಖಗಳು == {{Reflist|2}} == ಬಾಹ್ಯ ಲಿಂಕ್‌ಗಳು == * [http://www.shoogloo.com/ ಶೂಗ್ಲೂ ಗ್ರೂಪ್ ವೆಬ್‌ಸೈಟ್] [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:ಭಾರತೀಯ ಉದ್ಯಮಿಗಳು]] kdthf1g15rj3cv4cemf00ne9du1yusl ಕವಿತಾ ಕೃಷ್ಣಮೂರ್ತಿ 0 131036 1305823 1250022 2025-06-03T14:52:32Z Msclrfl25 84792 /* ಪ್ರಶಸ್ತಿ-ಪುರಸ್ಕಾರಗಳು */ 1305823 wikitext text/x-wiki {{Infobox musical artist <!-- See Wikipedia:WikiProject_Musicians --> | name = ಕವಿತಾ ಕೃಷ್ಣಮೂರ್ತಿ | background = ಗಾಯಕಿ | image = Kavita Krishnamurthy (2014-03-03).jpg | image_size = | caption = ೨೦೧೪ರಲ್ಲಿ ನಡೆದ ರವೀಂದ್ರ ಜೈನ್ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಕವಿತಾ ಕೃಷ್ಣಮೂರ್ತಿ | native_name = | native_name_lang = | birth_name = ಶಾರದಾ | alias = ಕವಿತಾ ಕೃಷ್ಣಮೂರ್ತಿ <br>ಕವಿತಾ ಸುಬ್ರಮಣ್ಯಮ್ | birth_date = {{birth date and age|mf=yes|1958|1|25|df=y}}<ref>[https://www.imdb.com/name/nm0471469/ Kavita Krishnamurti - IMDb]</ref> | origin = [[ದೆಹಲಿ]], [[ಭಾರತ]]<ref>{{cite web|last1=Mathur|first1=Abhimanyu|title=Kavita Krishnamurthy: I have a long and deep connection with Delhi|url=http://timesofindia.indiatimes.com/entertainment/hindi/music/news/Kavita-Krishnamurthy-I-have-a-long-and-deep-connection-with-Delhi/articleshow/49830637.cms|website=[[ದಿ ಟೈಮ್ಸ್ ಆಫ್‌ ಇಂಡಿಯಾ]]|accessdate=29 April 2016|date=19 November 2015}}</ref> | genre = [[ಹಿನ್ನೆಲೆ ಗಾಯನ]], ಫ್ಯೂಶನ್, ಪಾಪ್ | occupation = ಹಿನ್ನೆಲೆ ಗಾಯಕಿ | years_active = 1971- present }} '''ಕವಿತಾ ಕೃಷ್ಣಮೂರ್ತಿ''' ದೇಶ ಕಂಡ ಪ್ರತಿಭಾವಂತ ಗಾಯಕಿಯರಲ್ಲಿ ಅಗ್ರರು. [[ಹಿಂದಿ]], [[ಕನ್ನಡ ಚಿತ್ರರಂಗ|ಕನ್ನಡ]], [[ತಮಿಳು]], [[ತೆಲುಗು]], [[ಪಂಜಾಬಿ]], [[ಆಂಗ್ಲ]], [[ಮಲಯಾಳಂ]], [[ಒಡಿಯಾ]], [[ಮರಾಠಿ]], ''ನೇಪಾಳಿ'', [[ಅಸ್ಸಾಮಿ]], [[ಗುಜರಾತಿ]], [[ಬಂಗಾಳಿ]], [[ಉರ್ದು]], [[ಕೊಂಕಣಿ]] ಮುಂತಾದ ಭಾರತೀಯ ಭಾಷೆಗಳಲ್ಲಿ ಅವರು ಸುಮಾರು ೨೫೦೦೦ ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿದ್ದಾರೆ. ಸಿನಿಮಾ ಹಾಡುಗಳೇ ಅಲ್ಲದೇ ಭಕ್ತಿಗೀತೆ, ಭಾವಗೀತೆ, ಗಝಲ್, ರವೀಂದ್ರ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಶೈಲಿಯಲ್ಲಿ ಕವಿತಾ ಪರಿಣತಿ ಹೊಂದಿದ್ದಾರೆ. ==ಆರಂಭಿಕ ಜೀವನ== ಕವಿತಾ ಅವರ ಹುಟ್ಟು ಹೆಸರು ಶಾರದಾ. ಹುಟ್ಟಿದ್ದು ೧೯೫೮ರ ಜನವರಿ ೨೫, ದೆಹಲಿಯಲ್ಲಿ. ತಂದೆ ಟಿ. ಕೆ. ಕೃಷ್ಣಮೂರ್ತಿ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು. ತಮಿಳು ಕುಟುಂಬದಲ್ಲಿ ಹುಟ್ಟಿದ್ದರೂ, ಕವಿತಾ ಬೆಳೆದದ್ದು ಬಂಗಾಳಿ ಕುಟುಂಬದ ಪರಿಸರದಲ್ಲಿ. ಕವಿತಾ ಅವರ ಬಂಗಾಳಿ ಚಿಕ್ಕಮ್ಮ ಪ್ರೊತಿಮಾ ಭಟ್ಟಾಚಾರ್ಯ ಕವಿತಾರನ್ನು ರವೀಂದ್ರ ಸಂಗೀತಕ್ಕೆ ಸೇರಿಸಿದರು. ಅಲ್ಲಿ, ಸುರ್ಮಾ ಬಸು ಅವರ ಬಳಿ ಕವಿತಾ ಸಂಗೀತ ಕಲಿತರು. ಮುಂದುವರೆದು ಬಲರಾಮ್ ಪುರಿ ಅವರ ಬಳಿ [[ಹಿಂದೂಸ್ತಾನಿ ಸಂಗೀತ]] ಕಲಿತರು. ದಕ್ಷಿಣ ಭಾರತೀಯರಾದ್ದರಿಂದ ಕರ್ನಾಟಕ ಸಂಗೀತದ ಅರಿವೂ ಇದ್ದಿತು. ಈ ಎಲ್ಲ ಕಲಿಕೆಗಳೂ ಮುಂದೆ ಕವಿತಾ ಅವರನ್ನು 'ಶಾಸ್ತ್ರೀಯ ಜ್ಞಾನವುಳ್ಳ ಗಾಯಕಿ' ಎಂದು ಹೆಸರು ಪಡೆಯುವಂತೆ ಮಾಡಿದವು. ==ವೃತ್ತಿ ಜೀವನ== ಶಾಲಾ ದಿನಗಳಲ್ಲೇ ಹಾಡುಗಾರಿಕೆಗೆ ಚಿನ್ನದ ಪದಕ ಗೆದ್ದಿದ್ದ ಕವಿತಾ ತಮ್ಮ ಚಿಕ್ಕಮ್ಮನ ಸಲಹೆಯಂತೆ ಕಾಲೇಜು ಶಿಕ್ಷಣಕ್ಕೆಂದು [[ಮುಂಬೈ]]ನ ''ಸಂತ ಕ್ಷೇವಿಯರ್ ಕಾಲೇಜಿ''ನಲ್ಲಿ ಪ್ರವೇಶ ಪಡೆದರು. ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದ ಕವಿತಾ ಅವರನ್ನು ಹೇಮಂತ್ ಕುಮಾರ್ ಅವರ ಮಗಳು ರಾನು ಮುಖರ್ಜಿ ಗುರುತಿಸಿ ತಮ್ಮ ತಂದೆಯ ಬಳಿ ಕರೆದೊಯ್ದರು. ಕವಿತಾ ಅವರ ಸಂಗೀತ ಕೇಳಿ ಹೇಮಂತ್ ಕುಮಾರರು ತಮ್ಮ ಗುಂಪಿನ ಗಾಯಕಿಯನ್ನಾಗಿ ಸೇರಿಸಿಕೊಂಡರು. ಹೇಮಂತ್ ಕುಮಾರರ ಜೊತೆ ವೇದಿಕೆಗಳಲ್ಲಿ ಹಾಡುತಿದ್ದ ಕವಿತಾ, ಒಮ್ಮೆ [[ಮನ್ನಾ ಡೆ]] ಅವರ ಗಮನ ಸೆಳೆದು ಅವರು ಜಾಹೀರಾತುಗಳಲ್ಲಿ ಹಾಡುವ ಅವಕಾಶ ಕೊಡಿಸಿದರು. ಆ ವೇಳೆಗಾಗಲೇ ಶಾರದಾ ಹೆಸರಿನ ಖ್ಯಾತ ಗಾಯಕಿ ಇದ್ದುದರಿಂದ ''ಕವಿತಾ'' ಎಂದು ಹೊಸ ಹೆಸರು ಇಡಲಾಯಿತು. ಜಂಡುಬಾಮ್, ಉಜಾಲ, ವಾಷಿಂಗ್ ಪೌಡರ್ ನಿರ್ಮ ಮುಂತಾದ ಜಾಹಿರಾತು ಹಾಡುಗಳು ದೇಶಾದ್ಯಂತ ಜನಪ್ರಿಯವಾಗುತ್ತಿದ್ದ ಹಾಗೇ ಜಯಾ ಚಕ್ರವರ್ತಿ ಅವರ ಮೂಲಕ ''ಲಕ್ಷ್ಮಿಕಾಂತ್-ಪ್ಯಾರೇಲಾಲ್'' ಅವರ ಅಂಗಳವನ್ನು ಕವಿತಾ ಸೇರಿದರು. '''ಹಿನ್ನೆಲೆ ಗಾಯಕಿಯಾಗಿ''': ಕವಿತಾ ಪೂರ್ಣಪ್ರಮಾಣದ ಗಾಯಕಿಯಾಗುವ ಮೊದಲು ಟ್ರ್ಯಾಕ್ ಸಿಂಗರ್ ಆಗಿ ಕೆಲಸ ಮಾಡಿದರು. [[ಲತಾ ಮಂಗೇಶ್ಕರ್]], [[ಆಶಾ ಭೋಂಸ್ಲೆ]] ಮುಂತಾದ ಹೆಸರಾಂತ ಗಾಯಕಿಯರಿಗೆಂದು ಟ್ರ್ಯಾಕ್ ಹಾಡುತ್ತಿದ್ದರು. ಈ ಹಿಂದೆಯೇ ಬಂಗಾಳಿ ಚಿತ್ರದಲ್ಲಿ ಲತಾ ಅವರ ಹಾಡೊಂದರಲ್ಲಿ ಸಹಗಾಯಕಿಯಾಗಿಯೂ ಹಾಡಿದ್ದರು. ಹೀಗಿದ್ದ ಕವಿತಾ ಪೂರ್ಣಪ್ರಮಾಣದಲ್ಲಿ ಗಾಯಕಿ ಆಗಿ ತಮ್ಮ ಮೊದಲ ಹಾಡನ್ನು ಹಾಡಿದ್ದು [[ಕನ್ನಡ]] ಭಾಷೆಯಲ್ಲಿ. ೧೯೭೮ ರಲ್ಲಿ ಬಿಡುಗಡೆಯಾದ [[ಒಂದಾನೊಂದು ಕಾಲದಲ್ಲಿ]] ಚಿತ್ರದಲ್ಲಿ ಕವಿತಾ ಅವರಿಗೆ ಮೊದಲ ಅವಕಾಶ ಕೊಟ್ಟವರು [[ಗಿರೀಶ್ ಕಾರ್ನಾಡ್]] ಅವರು. ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ..'' ಎಂದು ಆರಂಭವಾಗುವ ಆ ಹಾಡನ್ನು ಬರೆದದ್ದು [[ಚಂದ್ರಶೇಖರ ಕಂಬಾರ]]. ಸಂಗೀತ ನೀಡಿದವರು [[ಭಾಸ್ಕರ್ ಚಂದಾವರ್ಕರ್]]. ಮುಂಬೈನ ಸ್ಟುಡಿಯೋವೊಂದರಲ್ಲಿ ಈ ಹಾಡನ್ನು ಮುದ್ರಿಸಿಕೊಂಡ ಮೇಲೆ ಗಿರೀಶ್ ಕಾರ್ನಾಡರು "ಚೆನ್ನಾಗಿ ಬಂದಿದೆ, ಮುಂದೆ ಒಳ್ಳೆಯ ಭವಿಷ್ಯ ನಿನಗಿದೆ" ಎಂದಿದ್ದರು. ಆ ಮಾತು ನಿಜವಾಗಲು ಹೆಚ್ಚು ಕಾಲವೇನು ಬೇಕಾಗಲಿಲ್ಲ. ೧೯೮೦ರಲ್ಲಿ ಬಂದ ''ಮಾಂಗ್ ಭರೋ ಸಜನಾ'' ಹಿಂದಿ ಚಿತ್ರಕ್ಕೆಂದು ಕವಿತಾರಿಂದ ಹಾಡು ಹಾಡಿಸಿದ್ದರೂ ಚಿತ್ರದಲ್ಲಿ ಆ ಹಾಡನ್ನು ಕೈಬಿಡಲಾಗಿತ್ತು. ಮುಂದೆ ೧೯೮೫ರಲ್ಲಿ ಬಂದ ''ಪ್ಯಾರ್ ಝುಕ್ತಾ ನಹಿ'' ಚಿತ್ರದಲ್ಲಿನ ''ತುಂಸೆ ಮಿಲ್ಕರ್'' ಹಾಡು ಹಿಂದಿ ಸಿನಿರಸಿಕರ ಮೆಚ್ಚುಗೆ ಪಡೆಯಿತು. ಕವಿತಾ ಅಲ್ಲಿಂದ [[ಬಾಲಿವುಡ್]] ನ ಆದ್ಯತೆಯ ಗಾಯಕಿಯಾಗಿ ಸ್ಥಾನ ಪಡೆದರು. ''ಮಿಸ್ಟರ್ ಇಂಡಿಯಾ'' ಚಿತ್ರದಲ್ಲಿ ಆಶಾ ಭೋಸ್ಲೆಗಾಗಿ ಕವಿತಾ ಹಾಡಿದ ಟ್ರ್ಯಾಕ್ ಹಾಡು "ಹವಾ ಹವಾಯಿ". ಆದರೆ ಕವಿತಾ ಹಾಡಿದ ರೀತಿಗೇ ಲಕ್ಷ್ಮಿಕಾಂತ್-ಪ್ಯಾರೇಲಾಲ್ ''ಇದೇ ಅಂತಿಮ, ಮತ್ತೆ ಯಾರೂ ಹಾಡುವುದು ಬೇಡ'' ಎಂದು ನಿರ್ಧರಿಸಿ ಕವಿತಾ ಧ್ವನಿಯಲ್ಲೇ ಹಾಡನ್ನು ಉಳಿಸಿಕೊಂಡರು. ಮುಂದಿನದೆಲ್ಲ ಈಗ ಇತಿಹಾಸವೇ ಸರಿ. ಭಾರತ ಚಿತ್ರರಂಗದ ಸರಿಸುಮಾರು ಎಲ್ಲಾ ಸಂಗೀತ ನಿರ್ದೇಶಕರೊಡನೆ ಕವಿತಾ ಕೆಲಸ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ ಹಿಟ್ ಹಾಡುಗಳನ್ನೂ, ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಲಕ್ಷ್ಮಿಕಾಂತ್-ಪ್ಯಾರೇಲಾಲ್, ''ಎ.ಆರ್.ರೆಹಮಾನ್, ಆರ್. ಡಿ. ಬರ್ಮನ್'', [[ಸಾಧು ಕೋಕಿಲ]], [[ಹಂಸಲೇಖ]], ''ಗುರು ಕಿರಣ್'' ಮೊದಲಾದವರ ಸಂಯೋಜನೆಯಲ್ಲಿ ಕವಿತಾ ಹಾಡಿದ ಹಾಡುಗಳು ಸದಾ ಹಸಿರು. ೧೯೯೦ರ ದಶಕ ಹಿಂದಿ ಸಿನಿಮಾ ಹೊಸ ಹೊಸ ಪ್ರತಿಭೆಗಳನ್ನು ಕಂಡ ಕಾಲ. ತಮ್ಮದೇ ಛಾಪು ಮೂಡಿಸಿದ ''ಅನುರಾಧ ಪೊಡ್ವಾಲ್, ಅಲ್ಕಾ ಯಾಗ್ನಿಕ್, ಸಾಧನಾ ಸರಿಗಮ್'' ಮುಂತಾದ ಹೊಸ ಪ್ರತಿಭಾವಂತ ಧ್ವನಿಗಳ ಮಧ್ಯೆ ಮರೆಯಲಾಗದ ಇನ್ನೊಂದು ಹೆಸರೇ ಕವಿತಾ ಕೃಷ್ಣಮೂರ್ತಿ. ಹಿಂದಿಯಲ್ಲಿ ಸಾಮಾನ್ಯವಾಗಿ ಕವಿತಾ ಜೊತೆ ಹಾಡುತ್ತಿದ್ದ ಗಾಯಕರಲ್ಲಿ ''ಉದಿತ್ ನಾರಾಯಣ್'' ಮತ್ತು ''ಕುಮಾರ್ ಸಾನು'' ಪ್ರಮುಖರು. ಅವರಲ್ಲದೆ ''ಶಾನ್, ಅಭಿಜಿತ್ ಭಟ್ಟಾಚಾರ್ಯ'', [[ಸೋನು ನಿಗಮ್]] ಮುಂತಾದವರೊಂದಿಗೂ ಹಿಟ್ ಹಾಡುಗಳನ್ನು ಹಾಡಿದ್ದಾರೆ. ==ಕನ್ನಡದ ನಂಟು== ಕವಿತಾ ಕೃಷ್ಣಮೂರ್ತಿ ಮೊದಲು ಹಾಡಿದ ಹಾಡೇ ಕನ್ನಡದ್ದು. ಒಂದಾನೊಂದು ಕಾಲದಲ್ಲಿ ಚಿತ್ರದ ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ.. '' ಹಾಡು ಜನಪ್ರಿಯವಾಗಿತ್ತು. ೧೯೭೮ರಲ್ಲಿ ಆ ಹಾಡು ಹಾಡಿದ ಮೇಲೆ ಹಿಂದಿ ಚಿತ್ರಗಳಲ್ಲಿ ಕವಿತಾ ಇನ್ನಿಲ್ಲದಂತೆ ಸಕ್ರಿಯರಾದರು. ಅವರು ಮತ್ತೆ ಕನ್ನಡಕ್ಕೆ ಹಾಡಿದ್ದೇ ೨೦೦೦ನೇ ವರ್ಷದಲ್ಲಿ ಬಿಡುಗಡೆಯಾದ ಸುದೀಪ್ ನಟನೆಯ ಚಿತ್ರ '''ಸ್ಪರ್ಶ'''. ಆ ಚಿತ್ರದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಜೊತೆ ಕವಿತಾ ಮೊದಲ ಬಾರಿ ಕೆಲಸ ಮಾಡಿದರು. ''ಬರೆಯದ ಮೌನದ ಕವಿತೆ'' ಹಾಡು ಸೂಪರ್ ಹಿಟ್ ಆಗಿ ಕವಿತಾ ಅವರ ಹೆಸರು ಕನ್ನಡದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂತು. ಇಲ್ಲಿಂದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ<ref>{{Cite web|url=https://chiloka.com/celebrity/kavitha-krishnamurthy|title='ಒಂದಾನೊಂದು ಕಾಲದಲ್ಲಿ' ಕವಿತಾ ಕೃಷ್ಣಮೂರ್ತಿ|website=Chiloka.com}}</ref>. ಸಾಧು ಕೋಕಿಲ ಸಂಯೋಜಿಸಿದ ''H2o'' ಚಿತ್ರದ ''ಹೂವೇ ಹೂವೇ'' ಹಾಡಂತೂ ಕವಿತಾ ಅವರ ಹೆಸರನ್ನು ಕರ್ನಾಟಕದಲ್ಲಿ ಮನೆಮಾತಾಗಿಸಿತು. ಇಂದಿಗೂ ಈ ಹಾಡು ಜನಪ್ರಿಯ ಹಾಡಾಗಿ ರಿಂಗಣಿಸುತ್ತದೆ. '''ಕವಿತಾ ಕೃಷ್ಣಮೂರ್ತಿ ಹಾಡಿದ ಜನಪ್ರಿಯ ಕನ್ನಡ ಹಾಡುಗಳು''': * ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ'' (ಒಂದಾನೊಂದು ಕಾಲದಲ್ಲಿ) * ''ಬರೆಯದ ಮೌನದ ಕವಿತೆ'' (ಸ್ಪರ್ಶ) * ''ಹೃದಯದ ಒಳಗೆ ಹೃದಯವಿದೆ'' (ಕರಿಯ) * ''ಬಾ ಎಂದು ಅಂದಾಗ'' (ನಮ್ಮ ಬಸವ) * ''ಪ್ರೇಮಬಾಣ ಹೂಡು ಜಾಣ'' (ಶ್ರೀರಾಮ್) * ''ಓ ಮಲ್ಲೆ ಓ ದುಂಬಿ'' (ನಾಗದೇವತೆ) * ''ಹೂವೇ ಹೂವೇ'' (H2O) * ''ಎಂದೋ ಕಂಡ ಕನಸು'' (ಲಂಕೇಶ್ ಪತ್ರಿಕೆ) * ''ನನ್ನ ಬೆಳದಿಂಗಳು ನೀನು'' (ಜೋಕ್ ಫಾಲ್ಸ್) * ''ಕೋಗಿಲೆ ಕುಹೂ ಹಾಡುವೆ ಈ ದಿನ'' (ಬದ್ರಿ) * ''ಕಾವೇರಿ ಕಾವೇರಿ'' (ರಾಜಾಹುಲಿ) ಮುಂತಾದವು. ==ಪ್ರಶಸ್ತಿ-ಪುರಸ್ಕಾರಗಳು== ಕವಿತಾ ಅವರ ಸಾಧನೆಗೆ ಅಸಂಖ್ಯಾತ ಪುರಸ್ಕಾರಗಳು ಲಭಿಸಿವೆ. '''ರಾಷ್ಟ್ರೀಯ ಪುರಸ್ಕಾರ''' * 2005 – [[ಪದ್ಮಶ್ರೀ]] – ದೇಶದ ನಾಲ್ಕನೇ ಅತ್ಯುನ್ನತ ಗೌರವ. ;ಫಿಲಂಫೇರ್ ಪ್ರಶಸ್ತಿಗಳು: * 2003 – ಅತ್ಯುತ್ತಮ ಗಾಯಕಿ([[ಶ್ರೇಯಾ ಘೋಷಾಲ್]] ಜೊತೆ ಹಂಚಿಕೊಂಡಿದ್ದು) – "ಡೋಲಾರೆ ಡೋಲ" - ದೇವದಾಸ್ * 1997 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಆಜ್ ಮೆ ಊಪರ್" - ಖಾಮೋಶಿ * 1996 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಮೇರಾ ಪಿಯಾ ಘರ್ ಆಯ" - ಯರಾನ * 1995 – ಅತ್ಯುತ್ತಮ ಹಿನ್ನೆಲೆ ಗಾಯಕಿ – "ಪ್ಯಾರ್ ಹುವಾ ಚುಪ್ಕೆ ಸೆ" - 1942:ಎ ಲವ್ ಸ್ಟೋರಿ.<ref>https://news.google.com/newspapers?id=jUAhAAAAIBAJ&sjid=rnsFAAAAIBAJ&pg=2472,5030101&dq=kavita+krishnamurthy+rahman&hl=en{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇವುಗಳ ಜೊತೆ ಹಲವಾರು ಗೌರವ ಪುರಸ್ಕಾರಗಳನ್ನು ಕವಿತಾ ಪಡೆದಿದ್ದಾರೆ. ==ವೈಯಕ್ತಿಕ ಜೀವನ== 1999ರ ನವೆಂಬರ್ 11 ರಂದು ಕವಿತಾ ಖ್ಯಾತ ವಯೊಲಿನ್ ವಾದಕ [[Dr. L. Subramaniam|ಡಾ. ಎಲ್. ಸುಬ್ರಮಣ್ಯಮ್]] ಅವರನ್ನು ಬೆಂಗಳೂರಿನಲ್ಲಿ ಮದುವೆಯಾಗಿದ್ದಾರೆ. ಕಳೆದ ಎರಡು ದಶಕಗಳಿಂದಲೂ ಬೆಂಗಳೂರೇ ಕವಿತಾ ಅವರ ಮನೆಯಾಗಿದೆ. ==ಉಲ್ಲೇಖಗಳು== {{ಉಲ್ಲೇಖಗಳು}} [[ವರ್ಗ:೧೯೫೮_ಜನನ]] [[ವರ್ಗ:ಕನ್ನಡ ಗಾಯಕಿಯರು]] [[ವರ್ಗ:ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು]] [[ವರ್ಗ:ಹಿನ್ನೆಲೆ ಗಾಯಕಿಯರು]] iyguv8f5etw2mwy4plbxdpbcsc93sr3 ಬಿ. ಎಲ್. ವೇಣು 0 139529 1305846 1291215 2025-06-04T08:19:41Z Ziv 92051 ([[c:GR|GR]]) [[c:COM:FR|File renamed]]: [[File:ಡಾ. ಬಿ ಎಲ್‌ ವೇಣು.jpg]] → [[File:ಡಾ. ಬಿ ಎಲ್ ವೇಣು.jpg]] [[c:COM:FR#FR6|Criterion 6]] (maintenance or bug fix) · Removed unnecessary invisible characters 1305846 wikitext text/x-wiki {{Infobox Writer|name=ಡಾ. ಬಿ. ಎಲ್. ವೇಣು|children=ಸಿ.ವಿ. ಮಂಜುನಾಥ್ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್|education=ಬಿ.ಎಸ್ಸಿ, ಪ್ರಥಮದರ್ಜೆ ಕಾಲೇಜು, ಚಿತ್ರದುರ್ಗ|language=ಕನ್ನಡ|occupation=ಕಛೇರಿ ಆಧೀಕ್ಷಕರು, ಆರೋಗ್ಯ ಇಲಾಖೆ|nationality=ಭಾರತೀಯ|subject=ಐತಿಹಾಸಿಕ, ಸಾಮಾಜಿಕ ಮತ್ತು ಜನಜೀವನ|genre=ಕಥೆ, ಕಾದಂಬರಿ, ಸಿನಿಮಾ ಚಿತ್ರಕಥೆ ಮತ್ತು ಸಂಭಾಷಣೆ|spouse=ಜಿ.ಆರ್. ನಾಗವೇಣಿ|image=[[File:ಡಾ. ಬಿ ಎಲ್ ವೇಣು.jpg|thumb|ಡಾ. ಬಿ ಎಲ್‌ ವೇಣು]]|mother=ಬಿ. ಸುಶೀಲಮ್ಮ|father=ಬಿ. ಲಕ್ಷ್ಮಯ್ಯ (ರಂಗಕಲಾವಿದರು)|footnotes=(ಇತರ ವಿಷಯಗಳು)|birth_place=ಚಿತ್ರದುರ್ಗ|birth_date=೧೯೪೫ ಮೇ ೨೭|caption=ಶ್ರೀ ಬಿ. ಎಲ್. ವೇಣುರವರು|imagesize=200px|awards=ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫), ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭), ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩), ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦),}} "ಪ್ರೇಮ ಪರ್ವ", "ಕಲ್ಲರಳಿ ಹೂವಾಗಿ", "ಒಲವಿನ ಉಡುಗೂರೆ", "ವಿರಪ್ಪನಾಯ್ಕ", "ದೇವ" ಹೀಗೆ ಮುಂತಾದ ಹೆಸರುವಾಸಿಯಾದ ಚಲನಚಿತ್ರಗಳ ಕಥೆಗಳಿಂದ ಮನೆಮಾತಾಗಿರುವ ಬಿ. ಎಲ್. ವೇಣುರವರು ೧೪ ಕಥಾ ಸಂಕಲನಗಳು, ೭ ಸಣ್ಣ ಕಾದಂಬರಿಗಳು, ೩೩ ಕಾದಂಬರಿಗಳು, ಅದರಲ್ಲಿ ೭ ಐತಿಹಾಸಿಕ ಕಾದಂಬರಿಗಳು,೫ ನಾಟಕಗಳು ೪ ಅಂಕಣ ಬರಹಗಳ ಸಂಕಲನಗಳು ಮತ್ತು ಅವರ ಆತ್ಮಕಥೆಯನ್ನು ಸೇರಿ ಒಟ್ಟು ೬೫ ಕ್ಕೂ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದ್ಧಾರೆ. == ಜೀವನ == ವೇಣುರವರು [[೧೯೪೫|೧೯೪೫ನೆಯ]] ಇಸವಿ [[ಮೇ ೨೭]] ರಂದು ಜನಿಸಿದರು. ತಂದೆ ಬಿ. ಲಕ್ಷ್ಮಯ್ಯ (ರಂಗಕಲಾವಿದರು), ತಾಯಿ ಬಿ.ಸುಶೀಲಮ್ಮ (ಗೃಹಿಣಿ)ಯವರ ಮಗನಾಗಿ ಕರ್ನಾಟಕ ರಾಜ್ಯದ [[ಚಿತ್ರದುರ್ಗ]]ದಲ್ಲಿ ಜನನ. ಮಡದಿ ಜಿ. ಆರ್ ನಾಗವೇಣಿ ಹಾಗೂ ಮಕ್ಕಳು ಸಿ.ವಿ. ಮಂಜುನಾಥ ಪ್ರಸಾದ್ ಮತ್ತು ಸಿ.ವಿ. ಗುರುಪ್ರಸಾದ್ ಹೊಂದಿರುವ ಸುಖಿ ಕುಟುಂಬ. ಚಿತ್ರದುರ್ಗದಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ, ಅಧ್ಯಯನ ಮಾಡಿ, ಆರೋಗ್ಯ ಇಲಾಖೆಯ ಜಿಲ್ಲಾ ಆಸ್ಪ್ರತ್ರೆಗಳಲ್ಲಿ ದಿನಾಂಕ: ೧೭-೦೯-೧೯೭೦ ರಿಂದ ೨೦೦೩ ರ ವರೆಗೆ ದ್ವಿತೀಯ ದರ್ಜೆ ಗುಮಾಸ್ತ, ಪ್ರಥಮ ದರ್ಜೆ ಗುಮಾಸ್ತ, ಸಹಾಯಕ ಮತ್ತು ಕಛೇರಿ ಅಧೀಕ್ಷರಾಗಿ [[ಕಲಬುರಗಿ|ಗುಲ್ಬರ್ಗ]], [[ದಾವಣಗೆರೆ]] ಮತ್ತು ಚಿತ್ರದುರ್ಗಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಬದುಕಿನ ಏರಿಳಿತಗಳಿಗೆ ಅಂಜದೆ ಕುಗ್ಗದೆ ಸಾಹಿತ್ಯ ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ಮಹತ್ತರವಾದ ಮೈಲಿಗಲ್ಲು ಸೃಷ್ಠಿಸಿದ್ದಾರೆ. ಇವರ "ನಿರೀಕ್ಷಣೆ" ಎಂಬ ಕಾದಂಬರಿಯಿಂದ ಪ್ರಾರಂಭವಾದ ಸಾಹಿತ್ಯದ ಹೆಜ್ಜೆಯು ಎನ್ನು ಓದುಗರಲ್ಲಿ ನಿರೀಕ್ಷಣೆಯನ್ನು ಕಡಿಮೆ ಮಾಡದ ರೀತಿ ಬೆಳೆದು ಹೆಮ್ಮರವಾಗಿದ್ದಾರೆ. == ಸಾಹಿತ್ಯ == ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಥೆಗಳನ್ನು ಕಟ್ಟಿದರು. ವಿಸ್ತಾರವಾಗುತ್ತಾ ಹೋದಂತೆ ಸಾಹಿತ್ಯದಲ್ಲಿ ಮೇರು ಕೀರ್ತಿಯನ್ನು ಪಡೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಥೆಗಳು, ಕಾದಂಬರಿಗಳು, ನಾಟಕಗಳು, ಅದರಲ್ಲೂ ಐತಿಹಾಸಿಕ ಕಾದಂಬರಿಗಳಂತು ಹೆಸರುವಾಸಿಯಾಗಿದ್ದಾವೆ. === ಕಾದಂಬರಿಗಳು === # ನಿರೀಕ್ಷಣೆ (ಮೊದಲ ಕಾದಂಬರಿ) # ಮೆಟ್ಟಿಲುಗಳು # ಮೊಬ್ಬಳ್ಳಿಯೋಯ ಬೆತ್ತಲೆ ಸೇವೆ (ಮೂರನೇ ಮುದ್ರಣ) # ಅತಂತ್ರರು # ಪರಾಜಿತ (ನಿಗೂಡ, ಎರಡನೇಯ ಮುದ್ರಣ) # ಗಂಡುಗಲಿ ಮದಕರಿನಾಯಕ (ಐತಿಹಾಸಿಕ, ಏಳನೇಯ ಮುದ್ರಣ) # ಪ್ರೇಮಪರ್ವ (ಎರಡನೇಯ ಮುದ್ರಣ) # ಅಜೇಯ # ಪ್ರೀತಿ ವಾತ್ಸಲ್ಯ (ಎರಡನೇಯ ಮುದ್ರಣ) # ಪ್ರೇಮ ಜಾಲ (ಎರಡನೇಯ ಮುದ್ರಣ) # ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ (ನೃತ್ಯ ಪ್ರಧಾನ) # ಹೃದಯರಾಗ (ಸಂಗೀತ ಪ್ರಧಾನ) # ರಾಮರಾಜ್ಯದಲ್ಲಿ ರಾಕ್ಷಸರು (ರಾಜಕೀಯ) # ಪ್ರೀತಿಯ ಹೂಗಳು # ಕೆಂಡಸಂಪಿಗೆ # ವಜ್ರಕಾಯ # ಮಹಾನದಿ # ಪಾರಿವಾಳ # ಹಾಡುಹಕ್ಕಿ # ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ (ಐತಿಹಾಸಿಕ) # ಕ್ರಾಂತಿಯೋಗಿ ಮರುಳಸಿದ್ಧ (ಐತಿಹಾಸಿಕ) # ಕಲ್ಲರಳಿ ಹೂವಾಗಿ (ಐತಿಹಾಸಿಕ) # ಬಣ್ಣದ ಜಿಂಕೆ (ರಂಗಭೂಮಿ ಬಗ್ಗೆ) # ವಿಂಚಿನ ಬಳ್ಳಿ # ಮಿಡಿನಾಗರ # ಹೆಬ್ಬುಲಿ ಹಿರೇ ಮದಕರಿನಾಯಕ (ಐತಿಹಾಸಿಕ) # ನವಿಲುಗರಿ <ref>http://chilume.com/?author=30</ref> # ಸಮರ್ಥರು # ಚಿತ್ರದುರ್ಗ ವೀರರಾಣಿ ಓಬವ್ವನಾಗತಿ (ಐತಿಹಾಸಿಕ) # ಗೋಮುಖ # ಹಗಲು ಕಗ್ಗೋಲೆ ಮಾನ್ಯ ರಾಜಾಮತ್ತಿ ತಿಮ್ಮಣ್ಣನಾಯಕ (ಐತಿಹಾಸಿಕ) # ದುರ್ಗದ ಬೇಡರ್ದಂಗೆ (೧೮೪೯ ರಲ್ಲಿ ಬ್ರಿಟಿಷರ ವಿರುದ್ದ ನಡೆದ ಸಂಗ್ರಾಮ, ಐತಿಹಾಸಿಕ) # ರಾಜಾಸುರಪುರದ ವೆಂಕಟ್ಟಪ್ಪನಾಯಕ (ಐತಿಹಾಸಿಕ) === ಕಥಾಸಂಕಲನಗಳು === # ಬಣ್ಣಗಳು # ದೊಡ್ಡಮನೆ ಎಸ್ಟೇಟ್‌ # ಪ್ರೇಮ ಮದುವೆ ಮತ್ತ ಶೀಲ # ನನ್ನ ಪ್ರೀತಿಯ ಹುಡುಗಿಗೆ # ನೀಲವರ್ಣ # ದಲಿತಾವತಾರ # ಗೋಪಾಲಸ್ವಾಮಿ ಹೊಂಡವೂ ಜಲನಾರಾಯಣನು # ಬಣ್ಣದ ಗೊಂಬಿ # ಚಿತ್ರದುರ್ಗದ ವೀರ ಪಾಳೇಗಾರರು # ತಿಪ್ಪಜ್ಜಿ ಸರ್ಕಲ್‌ # ಸಂಶೋಧನೆ # ಮುಗಿಲು # ಕಾಮನಬಿಲ್ಲು ಇತರೆ ಕಥೆಗಳು # ವೇಣು ಅವರ ಆಯ್ದ ಪ್ರೇಮ ಕಥೆಗಳು (೪೧ ಪ್ರೇಮ ಕಥೆಗಳು) === ನಾಟಕಗಳು === # ಯಮಲೋಕದಲ್ಲಿ ಮಾನವ (ನಗೆ ನಾಟಕ) # ಭೂಲೋಕ್ಕೆ ಬಂದ ಬಸನಣ್ಣ (ವಿಡಂಬನೆ) # ರಾಜವೀರ ಗಂಡುಗಲಿ ಮದಕರಿ ನಾಯಕ (ಐತಿಹಾಸಿಕ) # ಹೋರಾಟ (ಏಡ್ಸ್‌ ಬಗ್ಗೆ) # ಜೀವಜಾಲ === ಸಣ್ಣ ಕಾದಂಬರಿಗಳು === # ಗುಹೆ ಸೇರಿದವಳು (ಮಕ್ಕಳಿಗಾಗಿ) # ಸಹೃದಯಿ # ಬೇರು ಬಿಟ್ಟವರು # ಮನಸ್ಸುಗಳು # ವೀರವನಿತೆ ಒನಕೆ ಓಬವ್ವ (ಮಕ್ಕಳಿಗಾಗಿ) # ಶೋಧನೆ # ಕ್ರಾಂತಿ === ಅಂಕಣ ಬರಹಗಳು === # ಚುನಾವಣೆಗೆ ನಿಂತ ಮಠಾಧೀಶರು # ಗೋಹತ್ಯೆ ನಿಷೇದ ಇತರೆ ಲೇಖನಗಳು # ಸಂಕೀರ್ಣ # ಮಠಗಳು ದೇಶಕ್ಕೇ ಶಾಪ === ಆತ್ಮಕಥೆ === # ಲೋಕದಲ್ಲಿ ಜನಿಸಿದ ಬಳಿಕ == ಸಿನಿಮಾ == ಸಾಹಿತ್ಯ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದರಲ್ಲಿ ವೇಣುರವರ ಪಾತ್ರ ತುಂಬಾ ಅಧಿಕವಾಗಿದೆ. ಎರಡನ್ನು ಸಮತೋಲನೆ ಮಾಡಿಕೊಂಡು ಮುಂದುವರೆದಿದ್ದಾರೆ. ಮೂರೂ ತಲೆಮಾರಿನ ನಾಯಕ ನಟರ ಜೊತೆ ಸಿನಿಮಾರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸಿನಿಮಾಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಹೀಗೇ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಟಿ.ವಿ ಧಾರಾವಾಹಿ ಯಲ್ಲೂ ಕೂಡಾ ತಮ್ಮ ಕಾರ್ಯವನ್ನು ವಿಸ್ತರಿಸಿದ್ದಾರೆ. ಸಿನಿಮಾ ರಂಗದಲ್ಲಿ ಇಲ್ಲಿಯವರೆಗೂ ೮ ಚಿತ್ರಕಥೆ ರಚನೆ, ೬೬ ಚಲನಚಿತ್ರಗಳ ಸಂಭಾಷಣೆ ರಚನೆ ಇದರಲ್ಲಿ ೮ ಚಿತ್ರಗಳು ಶತದಿನ ಕಂಡಿದ್ದಾವೆ. ಸಿದ್ಧಲಿಂಗಯ್ಯ,ಪುಟ್ಟಣ್ಣ ಕಣಗಲ್‌, ದೂರೆ ಭಗವಾನ್‌, ನಾಗಾಭರಣ, ವಿಜಯ್‌, ಸೋಮಶೇಖರ್‌, ಭಾರ್ಗವ, ಡಿ. ರಾಜೇಂದ್ರಬಾಬು, ಎಸ್.‌ ನಾರಾಯಣ್‌ ಫಣಿ ರಾಮಚಂದ್ರ ಹೀಗೆ ಹಲವಾರು ಹೆಸರಾಂತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. === ಸಂಭಾಷಣೆ ರಚಿಸಿದ ಚಲನಚಿತ್ರಗಳು <ref>https://chiloka.com/celebrity/b-l-venu</ref> === {| class="wikitable sortable mw-collapsible mw-collapsed" !ಕ್ರ.ಸಂ !ಚಲನಚಿತ್ರದ ಹೆಸರು !ಬಿಡುಗಡೆಯ ವರ್ಷ |- |೦೧ |ಬೆತ್ತಲೆ ಸೇವೆ |೧೯೮೨ |- |೦೨ |ಪ್ರಾಯ ಪ್ರಾಯ ಪ್ರಾಯ |೧೯೮೨ |- |೦೩ |ಪರಾಜಿತ |೧೯೮೨ |- |೦೪ |ಪ್ರೇಮ ಪರ್ವ |೧೯೮೩ |- |೦೫ |ಮುಕ್ಕೋಪಿ (ತೆಲುಗು) |೧೯೮೪ |- |೦೬ |ಪ್ರೀತಿ ವಾತ್ಸಲ್ಯ |೧೯೮೪ |- |೦೭ |ಮೂರು ಜನ್ಮ |೧೯೮೪ |- |೦೮ |ಅಮೃತ ಘಳಿಗೆ |೧೯೮೪ |- |೦೯ |ಪುವಿಳಂಗು (ತಮಿಳು) |೧೯೮೪ |- |೧೦ |ಸೇಡಿನ ಹಕ್ಕಿ |೧೯೮೫ |- |೧೧ |ಬಿಡುಗಡೆಯ ಬೇಡಿ |೧೯೮೫ |- |೧೨ |ಅಜೇಯ |೧೯೮೫ |- |೧೩ |ತಾಯಿಯೇ ನನ್ನ ದೇವರು |೧೯೮೬ |- |೧೪ |ಪುದಿರ್‌ (ತಮಿಳ್) |‌೧೯೮೬ |- |೧೫ |ಪ್ರೇಮ ಜಾಲ |೧೯೮೬ |- |೧೬ |ಪ್ರೇಮ ಗಂಗೆ |೧೯೮೬ |- |೧೭ |ನನ್ನವರು |೧೯೮೬ |- |೧೮ |ಹೆಣ್ನೀನ ಕೂಗು |೧೯೮೬ |- |೧೯ |ಒಲವಿನ ಊಡುಗೊರೆ |೧೯೮೭ |- |೨೦ |ಸಂಭಾವಾಮಿ ಯುಗೇ ಯುಗೇ |೧೯೮೮ |- |೨೧ |ಮಾತೃ ವಾತ್ಸಲ್ಯ |೧೯೮೮ |- |೨೨ |ಕೃಷ್ಣ ರುಕ್ಮಿಣಿ |೧೯೮೮ |- |೨೩ |ಜನ ನಾಯಕ |೧೯೮೮ |- |೨೪ |ಸಿಂಗಾರಿ ಬಂಗಾರಿ |೧೯೮೯ |- |೨೫ |ಒಂದಾಗಿ ಬಾಳು |೧೯೮೯ |- |೨೬ |ಮಾಧುರಿ |೧೯೮೯ |- |೨೭ |ಡಾಕ್ಟರ್‌ ಕೃಷ್ಣ |೧೯೮೯ |- |೨೮ |ದೇವ |೧೯೮೯ |- |೨೯ |ಅವತಾರ ಪುರುಷ |೧೯೮೯ |- |೩೦ |ಅಂತಿಂಥ ಗಂಡು ನಾನಲ್ಲ |೧೯೮೯ |- |೩೧ |ರಾಮರಾಜ್ಯದಲ್ಲಿ ರಾಕ್ಷಸರು |೧೯೯೦ |- |೩೨ |ಪ್ರತಾಪ್ |೧೯೯೦ |- |೩೩ |ಕೆಂಪು ಗುಲಾಬಿ |೧೯೯೦ |- |೩೪ |ಭಲೇ ಚತುರ |೧೯೯೦ |- |೩೫ |ಲಯನ್‌ ಜಗಪತಿ ರಾವ್‌ |೧೯೯೧ |- |೩೬ |ಗಂಡನಿಗೆ ತಕ್ಕ ಹೆಂಡತಿ |೧೯೯೧ |- |೩೭ |ಕ್ರಾಂತಿ ಗಾಂಧಿ |೧೯೯೨ |- |೩೮ |ಜೀನಾ ಮರ್ನಾ ತೆರೆ ಸಂಗ್‌ (ಹಿಂದಿ) |೧೯೯೨ |- |೩೯ |ಎಂಟೆದೆ ಭಂಟ |೧೯೯೨ |- |೪೦ |ರಾಜಾಧಿರಾಜ |೧೯೯೨ |- |೪೧ |ಗೂಂಡಾರಾಜ್ಯ |೧೯೯೨ |- |೪೨ |ರಾಜಕೀಯ |೧೯೯೩ |- |೪೩ |ಮಿಲ್ಟ್ರಿ ಮಾವ |೧೯೯೩ |- |೪೪ |ಮಕ್ಕಳ ಸಾಕ್ಷಿ |೧೯೯೪ |- |೪೫ |ಇಂಡಿಯನ್‌ |೧೯೯೪ |- |೪೭ |ಮಿಸ್ಟರ್‌ ಅಭಿಷೇಕ್‌ |೧೯೯೫ |- |೪೮ |ಬಂಗಾರದ ಕಳಶ |೧೯೯೫ |- |೪೯ |ಪಾಳೇಗಾರ |೨೦೦೩ |- |೫೦ |ಅಜ್ಜು |೨೦೦೪ |- |೫೧ |ಆಟೋ ಶಂಕರ್ |‌೨೦೦೫ |- |೫೨ |ಕಲ್ಲರಳಿ ಹೂವಾಗಿ |೨೦೦೬ |- |೫೩ |ತಂದೆಗೆ ತಕ್ಕ ಮಗ |೨೦೦೬ |- |೫೪ |ಸಂಗಾತಿ |೨೦೦೮ |- |೫೫ |ಸಿಟಿಜೆನ್‌ |೨೦೦೮ |- |೫೬ |ನನ್ನೆದೆಯ ಹಾಡು |೨೦೦೯ |- |೫೭ |ವಂಶೋದ್ಧಾರಕ |೨೦೧೫ |- |೫೮ |ತಿಪ್ಪಜ್ಜಿಯ ಸರ್ಕಲ್ |‌೨೦೧೫ |- |೫೯ |ಜಿಲ್ಲಾಧಿಕಾರಿ | |- |೬೦ |ಕೆಲಸದಾಕೆ | |- |೬೧ |ದನಗಳು | |- |೬೨ |ಅಪರಂಜಿ | |- |೬೩ |ರಾಜ ಮಹಾರಾಜ | |- |೬೪ |ಸಮರ ಸಿಂಹ | |- |೬೫ |ಚಿತ್ರದುರ್ಗದ ಒನಕೆ ಓಬವ್ವ | |- |೬೬ |ಗಂಡುಗಲಿ ಮದಕರಿ ನಾಯಕ | |} === ಟಿ.ವಿ ಧಾರಾವಾಹಿಗಳು === * ಭಾರ್ಗವಿ - ಕಥೆ, ಚಿತ್ರಕಥೆ ಮತ್ತು ಸಂಭಾಷಣೆ * ಕೆಳದಿ ಚೆನ್ನಮ್ಮ - ಚಿತ್ರಕಥೆ ಮತ್ತು ಸಂಭಾಷಣೆ * ಅಪ್ಪ - ಸಂಭಾಷಣೆ * ನಾಳೆಗಳಿಲ್ಲದವರು - ಕಥೆ === ವೇಣುರವರ ಕುರಿತ ಸಾಕ್ಷ್ಯಚಿತ್ರಗಳು === * ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆ - ನಿರ್ದೇಶಕರು - ಬಾಲಾಜಿ - ೨೦೧೨ * ಕರ್ನಾಟಕ ಸರ್ಕಾರದ ಕನ್ನಡ ಸಾಹಿತ್ಯ ಅಕಾಡೆಮಿ - ನಿರ್ದೇಶಕರು - ನಾಗರಾಜ ಅದವಾನಿ - ೨೦೧೭ * ಕರ್ನಾಟಕ ಸಾಹಿತ್ಯ ಕನ್ನಡ ಸಾಹಿತ್ಯ ಸಂಸ್ಕೃತಿ ಇಲಾಖೆ - ನಿರ್ದೇಶಕರು - ಶ್ರೀನಿವಾಸಮೂರ್ತಿ - ೨೦೧೮ * ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು - ನಿರ್ದೇಶಕರು - ಕೆ. ಎಸ್.‌ ಪರಮೇಶ್ವರಪ್ಪ - ೨೦೧೮ <ref>https://www.youtube.com/watch?v=OkplLg-2NQI</ref> == ಪ್ರಶಸ್ತಿ, ಪುರಸ್ಕಾರ, ಬಿರುದು == {{Citation needed|}} === ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು === * "ಸುಡುಗಾಡು ಸಿದ್ದನ ಪ್ರಸಂಗ" ಕ್ಕೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ * "ಅತಂತ್ರರು" ಗೆ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ * "ಗೋಮುಖ" ಗೆ ತರಂಗ ಕಾದಂಬರಿ ಸ್ಪರ್ಧಯಲ್ಲಿ ದ್ವಿತೀಯ ಬಹುಮಾನ === ಪ್ರಜಾಮತ ಕಥಾ ಸ್ಪರ್ಧೆ ಪ್ರಥಮ ಬಹುಮಾನ === * ಲಿಂಗನೆಟ್ಟ * ಬೆತ್ತಲೆ ಸೇವೆ === ಸಂದ ಪ್ರಮುಖ ಪ್ರಶಸ್ತಿಗಳು === * ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೨೦೦೫) * ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೨೦೦೭) * ಕುವೆಂಪು ವಿವಿಯಿಂದ ಗೌರವ ಡಾಕ್ಡರೇಟ್ (೨೦೧೩) * ಮಹರ್ಷಿ ವಾಲ್ಮಿಕಿ ಪ್ರಶಸ್ತಿ (೨೦೨೦) === ಇತರೆ ಮುಖ್ಯ ಪ್ರಶಸ್ತಿಗಳು === * ಅ.ನ.ಕೃ ಪ್ರಶಸ್ತಿ * ಮಾಸ್ತಿ ಪ್ರಶಸ್ತಿ * ಬರಗೂರು ಪ್ರಶಸ್ತಿ * ಗೊರೂರು ಪ್ರಶಸ್ತಿ * ಆರ್ಯಭಟ ಪ್ರಶಸ್ತಿ * ಹಾವನೂರು ಪ್ರಶಸ್ತಿ * ಗಳಗನಾಥ ಪ್ರಶಸ್ತಿ * ಮಾಸ್ತಿ ಕಾದಂಬರಿ ಪ್ರಶಸ್ತಿ * ಶಿಮುಶ ಪ್ರಶಸ್ತಿ * ಸರ್.‌ ಎಂ, ವಿ ನವರತ್ನ ಪ್ರಶಸ್ತಿ * ರನ್ನ ಸಾಹಿತ್ಯ ಪ್ರಶಸ್ತಿ * ಗೋರೂರು ಸಾಹಿತ್ಯ ಪ್ರಶಸ್ತಿ * ಹುಣಸೂರು ಪ್ರಶಸ್ತಿ * ಮಹರ್ಷಿ ವಾಲ್ಮಿಕಿ ಪ್ರಶಸ್ತಿ ೨೦೨೦-೨೧ === ಗೌರವ ಸನ್ಮಾನಗಳು === * ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೧೯೯೮ * ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ - ೨೦೧೩ * ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆ - ೨೦೦೧ * ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನದ (ದೇವರಹಳ್ಳಿ) ಸರ್ವಾಧ್ಯಕ್ಷರಾಗಿ ಗೌರವ - ೨೦೦೩ * ಹೊಳಲ್ಕೆರೆ ತರಳಬಾಳು ಹುಣ್ಣಿಮೆಯಲ್ಲಿ ಸಿರಿಗೆರೆ ಶ್ರೀಗಳಿಂದ ಸನ್ಮಾನ - ೨೦೦೮ * "ಒಲವಿನ ಊಡುಗೊರೆ" ಚಿತ್ರದ ಸಂಭಾಷಣೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೭-೮೮ * "ಪ್ರೇಮಪರ್ವ" ಚಿತ್ರದ ಕಥೆಗಾಗಿ ಚಿತ್ರ ರಸಿಕರ ಸಂಘ ಬೆಂಗಳೂರು ರವರಿಂದ ಪ್ರಶಸ್ತಿ - ೧೯೮೩-೮೪ * ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯ ಭೂಷಣ ಪ್ರಶಸ್ತಿ" ಸನ್ಮಾನ - ೧೯೮೯-೯೦ * ಚಿತ್ರದುರ್ಗದ ಮುರುಘಾ ಬೃಹನ್ಮಠದಿಂದ "ಸಾಹಿತ್ಯರತ್ನಾಕರ ಪ್ರಶಸ್ತಿ" ಸನ್ಮಾನ - ೨೦೦೧-೦೨ * ಹಿರಿಯೂರಿನ ಮಂಗಳ ಸಾಹಿತ್ಯ ಕಲಾ ವೇದಿಕೆಯಿಂದ "ಸಾಹಿತ್ಯ ಚತುರ ಪ್ರಶಸ್ತಿ" ಸನ್ಮಾನ - ೧೯೯೪ * ಚೆನ್ನೈನ ಸಿಕಾ ಅವಾರ್ಡ್‌ "ಕಲ್ಲರಳಿ ಹೂವಾಗಿ" ಚಿತ್ರಕ್ಕಾಗಿ "ದಕ್ಷಿಣ ಭಾರತದ ಅತ್ಯುತ್ತಮ ಕಥೆಗಾರ" ಪ್ರಶಸ್ತಿ - ೨೦೦೮ * "ಕಲ್ಲರಳಿ ಹೂವಾಗಿ" ಪೆನೋರಮಾ ವಿಭಾಗದಲ್ಲಿ ಪ್ರದರ್ಶನ * "ಕಲ್ಲರಳಿ ಹೂವಾಗಿ" ಚಿತ್ರದ ಸಂಭಾಷಣೆಗಾಗಿ ಕನ್ನಡ ಚಿತ್ರ ಪ್ರೇಮಿಗಳು ಬೆಂಗಳೂರು ರವರಿಂದ ಪ್ರಶಸ್ತಿ * "ಕಲ್ಲರಳಿ ಹೂವಾಗಿ" ಸಿನಿಮಾದ ಕಥೆ ಮತ್ತು ಸಂಭಾಷಣೆಗಾಗಿ "ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ" *ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸದಸ್ಯರಾಗಿ ಆಯ್ಕೆ - ೨೦೦೪ *ಚಿತ್ರದುರ್ಗದ ನಗರಸಭೆಯಿಂದ ಪೌರ ಸನ್ಮಾನ - ೨೦೦೮ *ಅಭಿನಂದನಾ ಗ್ರಂಥ "ಚಿನ್ಮೂಲಾದ್ರಿ ಸಿರಿ" ಸಮರ್ಪಣೆ - ಕೆ. ವೆಂಕಣ್ಣಾಚಾರ್ - ೨೦೦೯ *ಅಖಿಲ ಭಾರತ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ - ೨೦೦೮ *ಅಭಿನಂದನಾ ಗ್ರಂಥ "ಕೋಟೆ ನಾಡಿನ ಒಂಟಿ ಸಲಗ" ಸಮರ್ಪಣೆ - ಕೆ,ಎಸ್. ಪರಮೇಶ್ವರ - ೨೦೨೧ *ಇನ್ನಿತರ ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನ === ಚಲನಚಿತ್ರಗಳಿಗೆ ಸಂದ ಪ್ರಶಸ್ತಿಗಳು === * ಕರ್ನಾಟಕ ರಾಜ್ಯ ಪ್ರಶಸ್ತಿ - ** ಅಪರಂಜಿ - ೧೯೮೩-೮೪ ** ತಿಪ್ಪಜ್ಜಿ ಸರ್ಕಲ್‌ - ೨೦೧೫-೧೬ * ಕರ್ನಾಟಕ ಚಲನಚಿತ್ರ ಅಕಾಡೆಮಿ ಗೌರವ ಪ್ರಶಸ್ತಿ - ೨೦೧೭ * ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ "ಬೆಳ್ಳಿಹೆಜ್ಜೆ" - ೨೦೧೮ == ಪೋಟೋ == [[ಚಿತ್ರ:ರಾಜಾ ವೀರ ಮದಕರಿನಾಯಕ ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನ್.jpg|thumb|ರಾಜಾ ವೀರ ಮದಕರಿನಾಯಕ  ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನ್]] [[ಚಿತ್ರ:ರಾಜಾ ವೀರ ಮದಕರಿನಾಯಕ ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನಲ್ಲಿ.jpg|thumb|ರಾಜಾ ವೀರ ಮದಕರಿನಾಯಕ  ಚಲನಚಿತ್ರದ ಸ್ಕ್ರಿಪ್ಟ್ ಮತ್ತು ಡೈಲಾಗ್ ಡಿಸ್ಕಶನ್]] [[ಚಿತ್ರ:ರಾಜಾ ವೀರ ಮದಕರಿನಾಯಕ ಚಿತ್ರತಂಡ ನಟ ದರ್ಶನ ಅವರೊಂದಿಗೆ.jpg|thumb|ರಾಜಾ ವೀರ ಮದಕರಿನಾಯಕ ಚಿತ್ರತಂಡ  ನಟ ದರ್ಶನ ಅವರೊಂದಿಗೆ]] [[ಚಿತ್ರ:ವಿಷ್ಣು ಮತ್ತು ನಿರ್ದೇಶಕ ಭಾರ್ಗವ ಅವರೊಂದಿಗೆ ವೇಣು.jpg|thumb|ವಿಷ್ಣು ಮತ್ತು ನಿರ್ದೇಶಕ ಭಾರ್ಗವ ಅವರೊಂದಿಗೆ ವೇಣು]] [[ಚಿತ್ರ:ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ. ತಿಪ್ಪಜ್ಜಿ ಸರ್ಕಲ್ ಚಿತ್ರದ ಸಂಭಾಷಣೆಗಾಗಿ.jpg|thumb|ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ. ತಿಪ್ಪಜ್ಜಿ ಸರ್ಕಲ್  ಚಿತ್ರದ ಸಂಭಾಷಣೆಗಾಗಿ]] [[ಚಿತ್ರ:ಖ್ಯಾತ ನಿರ್ದೇಶಕರಾದ ದೊರೆ -ಭಗವಾನ್ ಅವರೊಂದಿಗೆ.jpg|thumb|ಖ್ಯಾತ ನಿರ್ದೇಶಕರಾದ ದೊರೆ -ಭಗವಾನ್ ಅವರೊಂದಿಗೆ]] [[ಚಿತ್ರ:ನಾದಬ್ರಹ್ಮ ಹಂಸಲೇಖ ಅವರೊಂದಿಗೆ.jpg|thumb|ನಾದಬ್ರಹ್ಮ ಹಂಸಲೇಖ ಅವರೊಂದಿಗೆ]] [[ಚಿತ್ರ:ಕಲ್ಲರಳಿ ಹೂವಾಗಿ ಚಿತ್ರತಂಡದೊಂದಿಗೆ.jpg|thumb|ಕಲ್ಲರಳಿ ಹೂವಾಗಿ  ಚಿತ್ರತಂಡದೊಂದಿಗೆ]] [[ಚಿತ್ರ:ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ.jpg|thumb|ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ]] [[ಚಿತ್ರ:ನಟ ವಿಜಯ ರಾಘವೇಂದ್ರ , ಛಾಯಾಗ್ರಾಹಕ ವೇಣು , ನಿರ್ದೇಶಕ ನಾಗಾಭರಣ ಅವರೊಂದಿಗೆ.jpg|thumb|ನಟ ವಿಜಯ ರಾಘವೇಂದ್ರ, ಛಾಯಾಗ್ರಾಹಕ ವೇಣು, ನಿರ್ದೇಶಕ ನಾಗಾಭರಣ ಅವರೊಂದಿಗೆ]] [[ಚಿತ್ರ:ಗಂಡುಗಲಿ ಮದಕರಿನಾಯಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ ಅವರೊಂದಿಗೆ.jpg|thumb|ಗಂಡುಗಲಿ ಮದಕರಿನಾಯಕ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಸಿದ್ದಲಿಂಗಯ್ಯ ಅವರೊಂದಿಗೆ]] [[ಚಿತ್ರ:ಕವಿ ದೊಡ್ಡರಂಗೇಗೌಡ ಅವರೊಂದಿಗೆ.jpg|thumb|ಕವಿ ದೊಡ್ಡರಂಗೇಗೌಡ ಅವರೊಂದಿಗೆ]] [[ಚಿತ್ರ:೬೦ ವರ್ಷದ ಅಭಿನಂದನಾ ಸಮಾರಂಭ.jpg|thumb|೬೦ ವರ್ಷದ ಅಭಿನಂದನಾ ಸಮಾರಂಭ]] [[ಚಿತ್ರ:ಕಲ್ಲರಳಿ ಹೂವಾಗಿ ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿ.jpg|thumb|ಕಲ್ಲರಳಿ ಹೂವಾಗಿ  ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿ]] [[ಚಿತ್ರ:ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ೨೦೦೭ ಸಮಾರಂಭ.jpg|thumb|ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ೨೦೦೭  ಸಮಾರಂಭ]] [[ಚಿತ್ರ:ದುರ್ಗದ ಸಿರಿ ಸಮಾರಂಭದಲ್ಲಿ , ಗಾಯಕ ಪಿ ಬಿ ಶ್ರೀನಿವಾಸ್ , ನಿರ್ದೇಶಕ ಸಿದ್ದಲಿಂಗಯ್ಯ ಅವರೊಂದಿಗೆ.jpg|thumb|ದುರ್ಗದ ಸಿರಿ  ಸಮಾರಂಭದಲ್ಲಿ, ಗಾಯಕ ಪಿ ಬಿ ಶ್ರೀನಿವಾಸ್, ನಿರ್ದೇಶಕ ಸಿದ್ದಲಿಂಗಯ್ಯ, ನಟ ಎಂ.ಪಿ ಶಂಕರ್ ಅವರೊಂದಿಗೆ]] [[ಚಿತ್ರ:ಗೌರವಾನ್ವಿತ ಎಂ ಪಿ ಪ್ರಕಾಶ್ ಅವರೊಂದಿಗೆ.jpg|thumb|ಗೌರವಾನ್ವಿತ  ಎಂ ಪಿ ಪ್ರಕಾಶ್ ಅವರೊಂದಿಗೆ]] [[ಚಿತ್ರ:ಡಾ . ಬಿ ಎಲ್ ವೇಣು ವೃತ್ತ ಉದ್ಘಾಟನಾ ಸಮಾರಂಭ.jpg|thumb|ಡಾ. ಬಿ ಎಲ್ ವೇಣು ವೃತ್ತ ಉದ್ಘಾಟನಾ ಸಮಾರಂಭ]] [[ಚಿತ್ರ:ಕುವೆಂಪು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್.jpg|thumb|ಕುವೆಂಪು ವಿಶ್ವವಿದ್ಯಾಲಯ ದಿಂದ ಗೌರವ ಡಾಕ್ಟರೇಟ್]] [[ಚಿತ್ರ:ನಟ ಸಾಯಿಕುಮಾರ್ ಅವರೊಂದಿಗೆ.jpg|thumb|ನಟ ಸಾಯಿಕುಮಾರ್ ಅವರೊಂದಿಗೆ]] [[ಚಿತ್ರ:ಕಲ್ಲರಳಿ ಹೂವಾಗಿ ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿನ.jpg|thumb|ಕಲ್ಲರಳಿ ಹೂವಾಗಿ ಸಂಭಾಷಣೆಗೆ ಹುಣುಸೂರು ಕೃಷ್ಣಮೂರ್ತಿ ಪ್ರಶಸ್ತಿ ಸಮಾರಂಭದಲ್ಲಿ]] [[ಚಿತ್ರ:೧೯೮೦_ರ_ದಶಕದಲ್ಲಿ.jpg|thumb|೧೯೮೦ ರ ದಶಕದಲ್ಲಿ]] [[ಚಿತ್ರ:ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಟ ರಾಜಾರಾಮ್ ಅವರೊಂದಿಗೆ.jpg|thumb|ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಟ ರಾಜಾರಾಮ್ ಅವರೊಂದಿಗೆ]] [[ಚಿತ್ರ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೦೫ ಸಮಾರಂಭದಲ್ಲಿ.jpg|thumb|ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೦೫ ಸಮಾರಂಭದಲ್ಲಿ]] [[ಚಿತ್ರ:ಖ್ಯಾತ ನಿರ್ದೇಶಕ ಕೆ ವಿ ಜಯರಾಮ್ ಅವರೊಂದಿಗೆ.jpg|thumb|ಖ್ಯಾತ ನಿರ್ದೇಶಕ ಕೆ ವಿ ಜಯರಾಮ್ ಅವರೊಂದಿಗೆ]] [[ಚಿತ್ರ:ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರೊಂದಿಗೆ.jpg|thumb|ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರೊಂದಿಗೆ]] [[ಚಿತ್ರ:ಏಳು ಸುತ್ತಿನ ಕೋಟೆಯಲ್ಲಿ.jpg|thumb|ಏಳು ಸುತ್ತಿನ ಕೋಟೆಯಲ್ಲಿ]] [[ಚಿತ್ರ:ದೊಡ್ಡ ಮನೆ ಎಸ್ಟೇಟ್ ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ.jpg|thumb|ದೊಡ್ಡ ಮನೆ ಎಸ್ಟೇಟ್  ಕಥಾ ಸಂಕಲನ ಬಿಡುಗಡೆ ಸಮಾರಂಭದಲ್ಲಿ]] [[ಚಿತ್ರ:ಪರಾಜಿತ ಚಿತ್ರ ಬಿಡುಗಡೆ ಸಂದರ್ಭ ಬಸವೇಶ್ವರ ಚಿತ್ರಮಂದಿರ.jpg|thumb|ಪರಾಜಿತ  ಚಿತ್ರ ಬಿಡುಗಡೆ ಸಂದರ್ಭ ಬಸವೇಶ್ವರ ಚಿತ್ರಮಂದಿರ]] [[ಚಿತ್ರ:ನಿರ್ದೇಶಕ ಭಾರ್ಗವ ಮತ್ತು ಛಾಯಾಗ್ರಾಹಕ ಡಿ ವಿ ರಾಜಾರಾಮ್ ಅವರೊಂದಿಗೆ.jpg|thumb|ನಿರ್ದೇಶಕ ಭಾರ್ಗವ ಮತ್ತು  ಛಾಯಾಗ್ರಾಹಕ ಡಿ  ವಿ  ರಾಜಾರಾಮ್  ಅವರೊಂದಿಗೆ]] [[ಚಿತ್ರ:ಪ್ರೀತಿ ವಾತ್ಸಲ್ಯ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ.jpg|thumb|ಪ್ರೀತಿ ವಾತ್ಸಲ್ಯ  ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ]] [[ಚಿತ್ರ:ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಸಮಾರಂಭದಲ್ಲಿ.jpg|thumb|ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ  ಸಮಾರಂಭದಲ್ಲಿ]] [[ಚಿತ್ರ:ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಸಮಾರಂಭದಲ್ಲಿ ಗೌರವ ಸನ್ಮಾನ.jpg|thumb|ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆ ಸಮಾರಂಭದಲ್ಲಿ ಗೌರವ ಸನ್ಮಾನ]] [[ಚಿತ್ರ:ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ.jpg|thumb|ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವ]] [[ಚಿತ್ರ:ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೆರವಣಿಗೆ.jpg|thumb|ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಮೆರವಣಿಗೆ]] [[ಚಿತ್ರ:ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ.jpg|thumb|ಚಿತ್ರದುರ್ಗ ಜಿಲ್ಲಾ  ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ]] [[ಚಿತ್ರ:ಸಮಾರಂಭವೊಂದರಲ್ಲಿ.jpg|thumb|ಸಮಾರಂಭವೊಂದರಲ್ಲಿ.....]] [[ಚಿತ್ರ:ರಾಜಾ ವೀರ ಮದಕರಿನಾಯಕ ಚಿತ್ರದ ಸಂಭಾಷಣೆಯ ಫೈಲ್ ಒಪ್ಪಿಸಿದ ಶುಭ ಸಂದರ್ಭ.jpg|thumb|ರಾಜಾ ವೀರ ಮದಕರಿನಾಯಕ ಚಿತ್ರದ ಸಂಭಾಷಣೆಯ ಫೈಲ್ ಒಪ್ಪಿಸಿದ ಶುಭ ಸಂದರ್ಭ]] [[ಚಿತ್ರ:ಬಿಡುಗಡೆಯ ಬೇಡಿ ಚಿತ್ರದಲ್ಲಿ ಅನಂತ್ ನಾಗ್ ಅವರೊಂದಿಗೆ.jpg|thumb|ಬಿಡುಗಡೆಯ ಬೇಡಿ  ಚಿತ್ರದಲ್ಲಿ  ಅನಂತ್ ನಾಗ್ ಅವರೊಂದಿಗೆ]] [[ಚಿತ್ರ:ಮದಕರಿನಾಯಕನಿಗೆ ರಾಜಾ ವೀರ ಮದಕರಿನಾಯಕ ಚಿತ್ರತಂಡದಿಂದ ಮಾಲಾರ್ಪಣೆ.jpg|thumb|ಮದಕರಿನಾಯಕನಿಗೆ   ರಾಜಾ ವೀರ ಮದಕರಿನಾಯಕ  ಚಿತ್ರತಂಡದಿಂದ ಮಾಲಾರ್ಪಣೆ]] ==ಉಲ್ಲೇಖಗಳು== {{Reflist}} [[ವರ್ಗ:ಕನ್ನಡ ಸಾಹಿತಿಗಳು]] [[ವರ್ಗ:ಸಿನಿಮಾರಂಗ]] [[ವರ್ಗ:ಕನ್ನಡ ಕವಿಗಳು]] quqf2rvbmn95vky9hh5hjjwz03luxif ಸದಸ್ಯರ ಚರ್ಚೆಪುಟ:Ryan Prillvers Boy 3 143722 1305851 1107825 2025-06-04T10:08:06Z EmausBot 5480 Fixing double redirect from [[ಸದಸ್ಯರ ಚರ್ಚೆಪುಟ:Raja Nine to Five]] to [[ಸದಸ್ಯರ ಚರ್ಚೆಪುಟ:Señor verde]] 1305851 wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Señor verde]] cskwizmhdxo974fod5501016mjsrizh ರಾಜ್‍ಗೃಹ 0 145505 1305830 1284992 2025-06-03T17:42:34Z Trey314159 45000 अ + ा -> आ 1305830 wikitext text/x-wiki ರಾಜ್‍ಗೃಹ(ಪರ್ಯಾಯ ಕಾಗುಣಿತ: ''ರಾಜ್‌ಗ್ರಹ'' ) [[ಭಾರತ|ಭಾರತದ]] [[ಮುಂಬಯಿ.|ಮುಂಬೈನಲ್ಲಿರುವ]] ದಾದರ್‌ನ ಹಿಂದೂ ಕಾಲೋನಿಯಲ್ಲಿರುವ ನಾಯಕ [[ಬಿ. ಆರ್. ಅಂಬೇಡ್ಕರ್|ಬಿಆರ್ ಅಂಬೇಡ್ಕರ್]] ಅವರ ಸ್ಮಾರಕ ಮತ್ತು ಮನೆಯಾಗಿದೆ. ಪ್ರಾಚೀನ [[ಬೌದ್ಧ ಧರ್ಮ|ಬೌದ್ಧ]] ಸಾಮ್ರಾಜ್ಯವನ್ನು ಉಲ್ಲೇಖಿಸಿ ಇದನ್ನು '''ರಾಜ್‍ಗೃಹ''' (ಈಗ ರಾಜಗೀರ್ ) ಎಂದು ಹೆಸರಿಸಲಾಯಿತು. ಮೂರು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಭಾರತೀಯ ನಾಯಕನ ಸ್ಮಾರಕವಾಗಿ ಪಾರಂಪರಿಕ ವಸ್ತುಸಂಗ್ರಹಾಲಯವಿದೆ. [[File:Rajgruha - the house of Dr. Babasaheb Ambedkar at Mumbai. 03.jpg|thumb|ರಾಜ್‍ಗೃಹ-ಅಂಬೇಡ್ಕರ್ ಅವರ ಮನೆ|300px|right]] ಈ ಸ್ಥಳವು ಭಾರತೀಯರಿಗೆ, ವಿಶೇಷವಾಗಿ ಅಂಬೇಡ್ಕರ್ವಾದಿ ಬೌದ್ಧರು ಮತ್ತು ದಲಿತರಿಗೆ ಪವಿತ್ರ ಸ್ಥಳವಾಗಿದೆ. ಅಂಬೇಡ್ಕರ್ ಅವರು ೧೫-೨೦ ವರ್ಷಗಳ ಕಾಲ ರಾಜಗೃಹದಲ್ಲಿ ವಾಸವಿದ್ದರು.<ref>{{Cite news|url=https://www.timesnownews.com/india/article/five-must-visit-places-to-rediscover-the-life-of-dr-babasaheb-ambedkar-chaitya-bhoomi-chaityabhoomi/140984|title=Five must visit places to rediscover the life of Dr Babasaheb Ambedkar {{!}} India News|access-date=28 November 2018|language=en-GB}}</ref><ref>{{Cite news|url=https://www.loksatta.com/mumbai-news/hawkers-encroachment-near-ambedkar-house-at-dadar-1148960/|title=बाबासाहेबांच्या 'राजगृहा'च्या आसपास फेरीवाल्यांचा डेरा|date=10 October 2015|work=Loksatta|access-date=28 November 2018|language=mr-IN}}</ref> ಡಿಸೆಂಬರ್ ೬ ರಂದು ಶಿವಾಜಿ ಪಾರ್ಕ್‌ನಲ್ಲಿರುವ ಚೈತ್ಯಭೂಮಿಯ ಮೊದಲು ಲಕ್ಷಾಂತರ ಜನರು ಸೈಟ್‌ಗೆ ಭೇಟಿ ನೀಡುತ್ತಾರೆ. ಅಂಬೇಡ್ಕರ್ ಅವರು ರಾಜ್‍ಗೃಹದಲ್ಲಿದ್ದಾಗ ೫೦೦೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದರು, ಅದು ಅವರ ಮರಣದ ಸಮಯದಲ್ಲಿ ವಿಶ್ವದ ಅತಿದೊಡ್ಡ ವೈಯಕ್ತಿಕ ಗ್ರಂಥಾಲಯಗಳಲ್ಲಿ ಒಂದಾಗಿದೆ.<ref>{{Cite web|url=https://thewire.in/caste/unpacking-library-babasaheb-ambedkar-world-books|title=Unpacking a Library: Babasaheb Ambedkar and His World of Books|last=Geetha|first=V.|date=29 October 2017|website=The Wire|access-date=3 March 2019}}</ref><ref>{{Cite web|url=http://archive.indianexpress.com/news/through-vast-library-ambedkar-still-stays-close-to-his-followers/721368/|title=Through his vast library, Ambedkar still stays close to his followers - Indian Express|website=archive.indianexpress.com|access-date=3 March 2019}}</ref> ಕಾನೂನು ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಕಟ್ಟಡವನ್ನು ರಾಷ್ಟ್ರೀಯ ಸ್ಮಾರಕವೆಂದು ಗೊತ್ತುಪಡಿಸುವ ಯೋಜನೆಗಳು ವಿಫಲವಾದವು, ಆದರೆ ೨೦೧೩ರಲ್ಲಿ ಮಹಲು ಪಾರಂಪರಿಕ ಸ್ಮಾರಕವಾಯಿತು.<ref name="auto">{{Cite book|title=Mahamanav Dr. Bhimrao Ramji Ambedkar|last=Gaikwad|first=Dr. Dnyanraj Kashinath|publisher=Riya Publication|year=2016|pages=186|language=mr}}</ref><ref>{{Cite news|url=https://m.divyamarathi.bhaskar.com/news/MAH-MUM-dr-5268154-NOR.html|title=डॉ. बाबासाहेब आंबेडकरांच्या 'राजगृह'ने घेतला मोकळा श्वास|work=divyamarathi|access-date=28 November 2018|language=mr}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> == ಇತಿಹಾಸ == [[ಚಿತ್ರ:Rajagriha,_Bombay,_February_1934._(L_to_R)_Yashwant,_BR_Ambedkar,_Ramabai,_Laxmibai,_Mukundrao,_and_Tobby.jpg|link=//upload.wikimedia.org/wikipedia/commons/thumb/c/c7/Rajagriha%2C_Bombay%2C_February_1934._%28L_to_R%29_Yashwant%2C_BR_Ambedkar%2C_Ramabai%2C_Laxmibai%2C_Mukundrao%2C_and_Tobby.jpg/330px-Rajagriha%2C_Bombay%2C_February_1934._%28L_to_R%29_Yashwant%2C_BR_Ambedkar%2C_Ramabai%2C_Laxmibai%2C_Mukundrao%2C_and_Tobby.jpg|thumb| ದಾದರ್ (ಬಾಂಬೆ) ಹಿಂದೂ ಕಾಲೋನಿಯಲ್ಲಿರುವ ಅವರ ನಿವಾಸ ರಾಜಗೃಹದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ [[ಬಿ. ಆರ್. ಅಂಬೇಡ್ಕರ್|ಬಾಬಾಸಾಹೇಬ್ ಅಂಬೇಡ್ಕರ್]]. ಎಡದಿಂದ - ಯಶವಂತ್ (ಮಗ), ಬಾಬಾಸಾಹೇಬ್ ಅಂಬೇಡ್ಕ‍ರ್‍‍‍‍‍ರವರ ಶ್ರೀಮತಿ. ರಮಾಬಾಯಿ (ಪತ್ನಿ), ಶ್ರೀಮತಿ. ಲಕ್ಷ್ಮಿಬಾಯಿ (ಅವರ ಅಣ್ಣನ ಹೆಂಡತಿ, ಆನಂದ್), ಮುಕುಂದ್ (ಸೋದರಳಿಯ) ಮತ್ತು ಡಾ. ಅಂಬೇಡ್ಕರ್ ಅವರ ನಾಯಿ, ಟೋಬಿ. ಫೆಬ್ರವರಿ ೧೯೩೪]] [[ಬಿ. ಆರ್. ಅಂಬೇಡ್ಕರ್|ಬಾಬಾಸಾಹೇಬ್ ಅಂಬೇಡ್ಕರ್]] ಅವರು ಕಡು ಬಡತನದಲ್ಲಿ ಜನಿಸಿದರು. ಆದಾಗ್ಯೂ, ೧೯೩೦ರ ಹೊತ್ತಿಗೆ, ಅವರು ಪ್ರಸಿದ್ಧ ಬ್ಯಾರಿಸ್ಟರ್ ಆಗಿದ್ದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಅಂಬೇಡ್ಕರ್ ಅವರ ಕಾನೂನು ಕಚೇರಿಯು ಪರೇಲ್‌ನ ದಾಮೋದರ್ ಹಾಲ್ ಬಳಿ ಇತ್ತು. ಅಂತಿಮವಾಗಿ ಪಯ್ಬಾದೇವಿಯಲ್ಲಿರುವ ಅಂಬೇಡ್ಕರ್ ಅವರ ಮನೆಯಲ್ಲಿ ಅವರ ಬೆಳೆಯುತ್ತಿದ್ದ ಪುಸ್ತಕ ಸಂಗ್ರಹಕ್ಕೆ ಇನ್ನು ಮುಂದೆ ಅವಕಾಶವಿರಲಿಲ್ಲ, ಆದ್ದರಿಂದ ಅವರು ತಮ್ಮ ಮತ್ತು ಅವರ ಕುಟುಂಬಕ್ಕೆ ಹೊಸ ಮನೆಯನ್ನು ನಿರ್ಮಿಸಲು ನಿರ್ಧರಿಸಿದರು. ಅಂಬೇಡ್ಕರ್ ತಮ್ಮ ಹೊಸ ಮನೆಯಲ್ಲಿ ಗ್ರಂಥಾಲಯವನ್ನು ಹೊಂದಲು ಯೋಜಿಸಿದ್ದರು. ಹೊಸ ರಚನೆಯಲ್ಲಿ, ರಾಜ್‍ಗೃಹದ ನೆಲ ಮಹಡಿಯಲ್ಲಿ ಮೂರು ಕೋಣೆಗಳ ಎರಡು ಬ್ಲಾಕ್ಗಳನ್ನು ನಿರ್ಮಿಸಲಾಗಿದೆ. ಆ ಎರಡು ಬ್ಲಾಕ್‌ಗಳಲ್ಲಿ ಅವರ ಕುಟುಂಬ ವಾಸಿಸುತ್ತಿತ್ತು. ಮನೆಯ ಮೊದಲ ಮಹಡಿಯಲ್ಲಿ, ಅವರು ತಮ್ಮ ಗ್ರಂಥಾಲಯ ಮತ್ತು ಕಚೇರಿಯನ್ನು ವ್ಯವಸ್ಥಿತಗೊಳಿಸಿದ್ದರು.<ref name="auto"/><ref>{{Cite news|url=https://www.thehindu.com/news/cities/mumbai/the-house-ambedkar-built-in-mumbai-gets-scant-notice/article7626379.ece|title=The house Ambedkar built in Mumbai gets scant notice|last=Rashid|first=Omar|date=8 September 2015|work=The Hindu|access-date=28 November 2018|language=en-IN|issn=0971-751X}}</ref> ೧೯೩೦ ರಲ್ಲಿ, ಅವರು ೯೯ ನೇ ಮತ್ತು ೧೨೯ ನೇ ಬೀದಿಗಳಲ್ಲಿ ತಲಾ ಎರಡು ಪ್ಲಾಟ್‌ಗಳನ್ನು ಹೊಂದಿದ್ದರು ಮತ್ತು ಮುಂಬೈನ ಹಿಂದೂ ಕಾಲೋನಿಯಾದ ದಾದರ್‌ನಲ್ಲಿ ೫೫ ಚದರ ಗಜ ಪ್ರದೇಶವನ್ನು ಹೊಂದಿದ್ದರು. ಐದನೇ ಲೇನ್‌ನ ೧೨೯ ನೇ ಬೀದಿಯಲ್ಲಿ, ಅವರು ತಮ್ಮ ಕುಟುಂಬಕ್ಕಾಗಿ ಮನೆ ನಿರ್ಮಿಸಲು ನಿರ್ಧರಿಸಿದರು, ಆದರೆ ಅವರು ಮೂರನೇ ಲೇನ್‌ನಲ್ಲಿರುವ ೯೯ ನೇ ಪ್ಲಾಟ್‌ನಲ್ಲಿ ಬಾಡಿಗೆ ಕಟ್ಟಡವನ್ನು ನಿರ್ಮಿಸಿದರು. ಅವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲವನ್ನು ಪಡೆದರು. ಶ್ರೀ ಐಸ್ಕರ್ ನಿರ್ಮಾಣದ ಮೇಲ್ವಿಚಾರಣೆ ನಡೆಸಿದರು. ಜನವರಿ ೧೯೩೧ ರಲ್ಲಿ, ಪ್ಲಾಟ್ ಸಂಖ್ಯೆ ೧೨೯ ರಲ್ಲಿ ಕಟ್ಟಡದ ನಿರ್ಮಾಣವು ಪ್ರಾರಂಭವಾಯಿತು ಮತ್ತು ೧೯೩೩ ರಲ್ಲಿ ಪೂರ್ಣಗೊಂಡಿತು. ಪ್ಲಾಟ್ ೯೯ ರಲ್ಲಿ ಮತ್ತೊಂದು ಕಟ್ಟಡದ ನಿರ್ಮಾಣವು ೧೯೩೨ ರಲ್ಲಿ ಪ್ರಾರಂಭವಾಯಿತು. ನಿರ್ಮಾಣ ಮುಗಿದ ನಂತರ ಕಟ್ಟಡಕ್ಕೆ "ಚಾರ್ ಮಿನಾರ್" ಎಂದು ಹೆಸರಿಟ್ಟರು. "ರಾಜ್‍ಗೃಹ" ಎಂಬ ಹೆಸರು ಬೌದ್ಧ ಸಂಸ್ಕೃತಿ ಮತ್ತು [[ಹಿಂದೂ ಧರ್ಮ|ಹಿಂದೂ ಸಂಸ್ಕೃತಿಗೆ]] ಸಂಬಂಧಿಸಿದೆ, ಆದರೆ "ಚಾರ್ ಮಿನಾರ್" ಎಂಬ ಹೆಸರು ಮುಸ್ಲಿಂ ಸಂಸ್ಕೃತಿಗೆ ಸಂಬಂಧಿಸಿದೆ. ೧೯೩೩ ರಲ್ಲಿ, ಅಂಬೇಡ್ಕರ್ ತಮ್ಮ ಕುಟುಂಬದೊಂದಿಗೆ ಸ್ಥಳಾಂತರಗೊಂಡರು. ಬಿಆರ್ ಅಂಬೇಡ್ಕರ್, ಅವರ ಪತ್ನಿ ರಮಾಬಾಯಿ, ಮಗ ಯಶವಂತ್, ಲಕ್ಷ್ಮೀಬಾಯಿ (ಅವರ ಸಹೋದರನ ಪತ್ನಿ), ಮುಕುಂದ್ (ಅವರ ಸೋದರಳಿಯ) ಮುಂತಾದವರು ಅಲ್ಲಿ ವಾಸಿಸುತ್ತಿದ್ದರು. ೯ ಮೇ ೧೯೪೧ ರಂದು, ಅವರು ಪುಸ್ತಕಗಳ ಖರೀದಿಗೆ ಪಾವತಿಸಲು ಮತ್ತು ಬಾಕಿ ಇರುವ ಸಾಲವನ್ನು ಕಟ್ಟಲು ಚಾರ್ ಮಿನಾರ್ ಕಟ್ಟಡವನ್ನು ಮಾರಾಟ ಮಾಡಿದರು. ಆದಾಗ್ಯೂ, ಅವರು ರಾಜ್‍ಗೃಹದ ಮನೆಯನ್ನು ಶಾಶ್ವತ ಸ್ವಾಧೀನಪಡಿಸಿಕೊಂಡರು.<ref>{{Cite book|title=Mahamanav Dr. Bhimrao Ramji Ambedkar|last=Gaikwad|first=Dr. Dnyanraj Kashinath|publisher=Riya Publication|year=2016|pages=187|language=mr}}</ref> == ವಿಧ್ವಂಸಕತೆ == ೭ ಜುಲೈ ೨೦೨೦ ರ ಸಂಜೆ, ರಾಜ್‍ಗೃಹವನ್ನು ವ್ಯಕ್ತಿಯೊಬ್ಬರು ಧ್ವಂಸಗೊಳಿಸಿದರು. ರಾಜ್‍ಗೃಹದ ಆವರಣಕ್ಕೆ ನುಗ್ಗಿದ ವ್ಯಕ್ತಿ ಹೂವಿನ ಕುಂಡಗಳು, ಗಿಡಗಳನ್ನು ಹಾಳು ಮಾಡಿ, ಸಿಸಿಟಿವಿ ಕ್ಯಾಮರಾ ಮತ್ತು ಕಿಟಕಿಗೆ ಕಲ್ಲು ತೂರಾಟ ನಡೆಸಿದ್ದಾನೆ. ನಂತರ ಅವನು ಹೊರಟುಹೋದನು. ಮುಂಬೈ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದ‍ರು. ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಅಂಬೇಡ್ಕರ್ ಕುಟುಂಬದವರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.<ref>{{Cite web|url=https://english.lokmat.com/maharashtra/mumbai-one-detained-in-connection-with-attack-on-ambedkars-house/|title=Mumbai: One detained in connection with attack on Ambedkar's house &#124; english.lokmat.com|date=8 July 2020|website=Lokmat English}}</ref><ref>{{Cite web|url=https://www.newindianexpress.com/nation/2020/jul/08/ambedkars-mumbai-residence-attacked-by-unidentified-persons-2166788.html|title=Ambedkar's Mumbai residence attacked by unidentified persons|website=The New Indian Express}}</ref> ಅದೇ ದಿನ, ಮಾಟುಂಗಾ ಪೊಲೀಸರು ರಾಜಗೃಹವನ್ನು ಧ್ವಂಸಗೊಳಿಸಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.<ref name="auto1">{{Cite web|url=https://www.abplive.com/news/india/mumbai-vandalization-in-premises-of-dr-br-ambedkar-one-person-has-been-detained-1477365|title=मुंबई: डॉ बीआर आंबेडकर के घर 'राजगृह' परिसर में तोड़फोड़, उद्धव सरकार ने आवास के बाहर दी सुरक्षा, एक हिरासत में|date=8 July 2020|website=www.abplive.com}}</ref><ref name="auto2">{{Cite web|url=https://www.lokmat.com/mumbai/dr-babasaheb-ambedkars-rajgruh-residence-mumbai-will-have-permanent-police-presence-a642/|title='राजगृह'वर आता कायमस्वरूपी असणार पोलिसांचा पहारा; ठाकरे सरकारचा महत्वाचा निर्णय|date=8 July 2020|website=Lokmat}}</ref> ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮರುದಿನ, ೮ ಜುಲೈ ೨೦೨೦ ರಂದು, ಮಹಾರಾಷ್ಟ್ರ ಸರ್ಕಾರವು ರಾಜ್‍ಗೃಹವನ್ನು ಶಾಶ್ವತ ಪೊಲೀಸ್ ರಕ್ಷಣೆಯಲ್ಲಿ ಇರಿಸಲು ನಿರ್ಧರಿಸಿದೆ.<ref name="auto1" /><ref name="auto2" /><ref>{{Cite web|url=https://zeenews.india.com/marathi/mumbai/state-cabinet-decides-to-provide-24-hour-security-to-rajgruha/526610/amp?__twitter_impression=true&fbclid=IwAR2HTx1BRla5hfz2ilZIYD2V1y0Wsk10_WneVh_gVhI5snHTR4SsNLRgyEI|title=राजगृहाला २४ तास संरक्षण देण्याचा राज्य मंत्रिमंडळाचा निर्णय|website=zeenews.india.com}}</ref> ೨೨ ಜುಲೈ ೨೦೨೦ರಂದು, ದ ಮೇಲಿನ ದಾಳಿಯ ಪ್ರಮುಖ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯನ್ನು ವಿಶಾಲ್ ಅಶೋಕ್ ಮೋರೆ ಅಲಿಯಾಸ್ ವಿಠ್ಠಲ್ ಕನ್ಯಾ ಎಂದು ಗುರುತಿಸಲಾಗಿದೆ.<ref>{{Cite web|url=https://indianexpress.com/article/cities/mumbai/rajgruha-vandalised-20-year-old-man-caught-on-cctv-damaging-flower-pots-hurling-stones-arrested-6519137/|title=Rajgruha vandalised: 20-year-old man 'caught on CCTV damaging flower pots & hurling stones' arrested|date=23 July 2020}}</ref> == ಉಲ್ಲೇಖಗಳು == {{ಉಲ್ಲೇಖಗಳು}} <references group="" responsive="1"></references> == ಬಾಹ್ಯ ಕೊಂಡಿಗಳು == * [https://www.youtube.com/watch?v=kFUD_9amtBY ಡಾ ಅಂಬೇಡ್ಕರ್ ರಾಜಗೃಹ (ಪುಸ್ತಕಗಳ ಮೇಲಿನ ಪ್ರೀತಿ)] * [https://vaibhavchhayablog.wordpress.com/2016/08/08/rajgurh/ ವೈಭವ್ ಛಾಯಾ ಅವರಿಂದ ಬಾಬಾಸಾಹೇಬಂಚೆ ರಾಜಗೃಹ (ಬಾಬಾಸಾಹೇಬರ ರಾಜಗೃಹ)] [[ವರ್ಗ:ಐತಿಹಾಸಿಕ ಸ್ಮಾರಕಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] qbhu6aeuz0cgj4tm4htvz1tphq1ced6 ಸದಸ್ಯ:Mahaveer Indra/ನನ್ನ ಪ್ರಯೋಗಪುಟ 2 150214 1305841 1304617 2025-06-04T01:50:10Z Mahaveer Indra 34672 1305841 wikitext text/x-wiki {{Infobox military conflict | conflict = Indo-Pakistani war of 1971 | partof = the [[Indo-Pakistani wars and conflicts]], [[Cold War]], and [[Bangladesh Liberation War]] | campaign = | image = 1971 Instrument of Surrender.jpg | image_size = 300px | caption = {{small|First row: [[Lieutenant-General|Lt-Gen.]] [[Amir Abdullah Khan Niazi|A.A.K. Niazi]], the Cdr. of [[Eastern Military Command of Pakistan|Pakistani Eastern Comnd.]], signing the [[Pakistani Instrument of Surrender|documented Instrument of Surrender]] in [[Dhaka|Dacca]] in the presence of [[Lieutenant General (India)|Lt. Gen.]] [[Jagjit Singh Aurora]] ([[General Officer Commanding-in-Chief|GOC-in-C]] of Indian [[Eastern Command (India)|Eastern Comnd.]]). Surojit Sen of [[All India Radio]] is seen holding a microphone on the right.<br />Second row (left to right): [[Vice Admiral (India)|Vice Adm.]] [[Nilakanta Krishnan|N. Krishnan]] ([[Flag Officer Commanding|FOC-in-C]] [[Eastern Naval Command|Eastern Naval Comnd.]]), [[Air Marshal (India)|Air Mshl.]] [[Hari Chand Dewan|H.C. Dewan]], ([[Air Officer Commanding|AOC-in-C]] [[Eastern Air Command (India)|Eastern Air Comnd.]]), Lt Gen. [[Sagat Singh]] (Cdr. [[IV Corps (India)|IV Corps]]), Maj Gen. [[J. F. R. Jacob|JFR Jacob]] ([[Chief of Staff|COS]] Eastern Comnd.) and [[Flight lieutenant|Flt Lt]] Krishnamurthy (peering over Jacob's shoulder).}} | date = 3–16 December 1971<br />({{Age in years, months, weeks and days|month1=12|day1=3|year1=1971|month2=12|day2=16|year2=1971}}) | place = * [[India–East Pakistan border]] * [[Indo-Pakistani border|India–West Pakistan border]] * [[Line of Control]] * [[Indian Ocean]] * [[Arabian Sea]] * [[Bay of Bengal]] | result = Indian victory<ref>{{cite book|last=Lyon|first=Peter|title=Conflict between India and Pakistan: An Encyclopedia|url=https://archive.org/details/conflictbetweeni00lyon|url-access=limited|year=2008|publisher=ABC-CLIO|isbn=978-1-57607-712-2|page=[https://archive.org/details/conflictbetweeni00lyon/page/n182 166]|quote=India's decisive victory over Pakistan in the 1971 war and emergence of independent Bangladesh dramatically transformed the power balance of South Asia}}</ref><ref>{{cite book|last=Kemp|first=Geoffrey|title=The East Moves West India, China, and Asia's Growing Presence in the Middle East|url=https://archive.org/details/eastmoveswestind00kemp|url-access=limited|year=2010|publisher=Brookings Institution Press|isbn=978-0-8157-0388-4|page=[https://archive.org/details/eastmoveswestind00kemp/page/n60 52]|quote=However, India's decisive victory over Pakistan in 1971 led the Shah to pursue closer relations with India}}</ref><ref>{{cite book|last=Byman|first=Daniel|title=Deadly connections: States that Sponsor Terrorism|url=https://archive.org/details/deadlyconnection00byma_576|url-access=limited|year=2005|publisher=Cambridge University Press|isbn=978-0-521-83973-0|page=[https://archive.org/details/deadlyconnection00byma_576/page/n170 159]|quote=India's decisive victory in 1971 led to the signing of the Simla Agreement in 1972}}</ref><br />Eastern front:<br /> [[Instrument of Surrender (1971)|Surrender of East Pakistan military command]]<br />Western front:<br />Ceasefire agreement<ref>Faruki, Kemal A. "THE INDO-PAKISTAN WAR, 1971, AND THE UNITED NATIONS." Pakistan Horizon, vol. 25, no. 1, 1972, pp. 10–20. JSTOR, http://www.jstor.org/stable/41393109. Accessed 21 Jan. 2024. "On the next day, Dacca surrendered, President Yahya Khan talked of 'war until victory', India made a unilateral declaration of ceasefire in the West and the Security Council chose to adjourn having accumulated in its possession, by that time, six draft resolutions from various member States of the Security Council."</ref><ref>Burke, S. M. "The Postwar Diplomacy of the Indo-Pakistani War of 1971." Asian Survey, vol. 13, no. 11, 1973, pp. 1036–49. JSTOR, https://doi.org/10.2307/2642858. Accessed 21 Jan. 2024. "In Kashmir they agreed to respect 'the line of control resulting from the ceasefire of December 17, 1971...without prejudice to the recognized position of either side.'"</ref><ref>Siniver A. The India-Pakistan War, December 1971. In: Nixon, Kissinger, and US Foreign Policy Making: The Machinery of Crisis. Cambridge: Cambridge University Press; 2008:148-184. doi:10.1017/CBO9780511511660.008 "The fall of Dacca and the unconditional surrender of the outnumbered Pakistani forces in the East were followed the next day by a mutual declaration of cease-fire along the Western border."</ref> | territory = Eastern Front: * East Pakistan [[Secession|secedes]] from [[Pakistan]] as [[Bangladesh]] Western Front: * Indian forces captured around {{convert|5795|sqmi|km2|order=flip|abbr=on}} of land in the West but returned it in the 1972 [[Simla Agreement]] as a gesture of goodwill.<ref name="Shuja Nawaz 2008">{{cite book |last=Nawaz |first=Shuja |title=Crossed Swords: Pakistan, Its Army, and the Wars Within |date=2008 |publisher=Oxford University Press |isbn=978-0-19-547697-2 |page=329}}</ref><ref name="books.google.com">{{cite book|url=https://archive.org/details/benazirprofile0000chit1|url-access=registration|title=Benazir, a Profile|access-date=27 July 2012|page=81|isbn=9788170247524|last1=Chitkara|first1=M. G|year=1996|publisher=APH}}</ref><ref name="KC">{{cite book|url=https://archive.org/details/00book584554548|url-access=registration|title=Kashmir in Conflict: India, Pakistan and the Unending Ward|year=2003|access-date=27 July 2012|page=117|isbn=9781860648984|last1=Schofield|first1=Victoria|publisher=Bloomsbury Academic}}</ref> * India retained {{convert|341.1|sqmi|km2|order=flip|abbr=on}} of the gained territory in [[Jammu and Kashmir (state)|Jammu and Kashmir]] while Pakistan retained {{convert|60|sqmi|km2|order=flip|abbr=on}} territory<ref>{{Cite news |last=Nagial |first=Colonel Balwan Singh |title=Forced displacement from the Chhamb sector in 1971 |url=https://timesofindia.indiatimes.com/blogs/col-nagial/forced-displacement-from-the-chhamb-sector-in-1971/ |access-date=2025-03-13 |work=The Times of India |issn=0971-8257}}</ref><ref name="Warikoo 2009">{{cite book | last=Warikoo | first=K. | title=Himalayan Frontiers of India: Historical, Geo-Political and Strategic Perspectives | publisher=Taylor & Francis | series=Routledge Contemporary South Asia Series | year=2009 | isbn=978-1-134-03294-5 | url=https://books.google.com/books?id=w_Z8AgAAQBAJ&pg=PA71 | page=71}}</ref>{{Additional citation needed|date=February 2025|reason=Warikoo is ambiguous. It says both 59 sq mi and 53 sq km (20.4 sq mi). At least one is wrong.}} | combatant1 = {{Plainlist}} * {{flag|India}} * {{flag|Provisional Government of Bangladesh}} {{Endplainlist}} | combatant2 = {{Plainlist}} * {{flag|Pakistan}} {{Endplainlist}} | commander1 = {{flagicon|IND}} [[Indira Gandhi]]<br /> {{flagicon|IND}} [[Swaran Singh]]<br /> {{flagicon image|Flag COAS.svg}} [[Sam Manekshaw]]<br /> {{flagicon image|Flag of Indian Army.svg}} [[Jagjit Singh Aurora|J.S. Aurora]]<br /> {{flagicon image|Admiral ensign of Indian Navy.svg}} [[Sourendra Nath Kohli|S. N. Kohli]]<br /> {{flagicon image|Vice Admiral ensign of Indian Navy.svg}} [[Nilakanta Krishnan]]<br /> ---- {{flagicon|Bangladesh|1971}} [[Sheikh Mujibur Rahman]]<br /> {{flag icon|Provisional Government of Bangladesh|military}} [[M. A. G. Osmani]] ---- | commander2 = {{flagicon image|Flag of the President of Pakistan.svg}}&nbsp;[[Yahya Khan]]<br /> {{flagicon image|Flag of the Chief of the Army Staff (Pakistan).svg}}&nbsp;[[Abdul Hamid Khan (general)|Hamid Khan]]<br> {{flagicon image|Flag of the Pakistani Army.svg}} [[A. A. K. Niazi|A.A.K. Niazi]]{{Surrendered}}<br /> {{flagicon image|Flag of the Pakistani Army.svg}} [[Tikka Khan]]<br /> {{flagicon image|Flag of the Pakistani Army.svg}} [[Iftikhar Khan Janjua|Iftikhar Janjua]]{{KIA}}<br /> {{flagicon image|Naval Jack of Pakistan.svg}} [[Mohammad Shariff|Md Shariff]] {{Surrendered}}<br /> {{flagicon image|Naval Jack of Pakistan.svg}} [[Leslie Mungavin]]<br /> {{flagicon image|Pakistani Air Force Ensign.svg}} [[Abdur Rahim Khan]]<br /> {{flagicon|PAK}} [[Abdul Motaleb Malik]] {{Surrendered}} | strength1 = [[Indian Armed Forces]]: 825,000<ref>{{Cite book|last=Palit|first=Maj Gen DK|url=https://books.google.com/books?id=PKvmgfHewHcC|title=The Lightning Campaign: The Indo-Pakistan War, 1971|date=1998|publisher=Lancer Publishers|isbn=978-1-897829-37-0|page=44|language=en|access-date=24 December 2016|archive-date=15 October 2020|archive-url=https://web.archive.org/web/20201015115321/https://books.google.com/books?id=PKvmgfHewHcC|url-status=live}}</ref> – 860,000<ref name="Cloughley">{{Cite book|last=Cloughley|first=Brian|url=https://books.google.com/books?id=3SqCDwAAQBAJ&q=indian+army+vs+pakistan+army+strength+comparision+1971+war&pg=PT130|title=A History of the Pakistan Army: Wars and Insurrections|date=2016-01-05|publisher=Simon and Schuster|isbn=978-1-63144-039-7|language=en|access-date=12 November 2020|archive-date=14 April 2021|archive-url=https://web.archive.org/web/20210414025759/https://books.google.com/books?id=3SqCDwAAQBAJ&q=indian+army+vs+pakistan+army+strength+comparision+1971+war&pg=PT130|url-status=live}}</ref> '''Western Front:''' <br /> 13 infantry divisions, 1 armoured division + 4 armored brigades (220,000-250,000 troops, 1,450 tanks, 350 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><ref>[https://archive.claws.in/images/journals_doc/SW%20J.7-22.pdf War in the Western Theatre]</ref><ref>[https://archive.claws.in/743/brief-on-the-indo-pak-war-1971-western-theatre-maj-gen-dhruv-c-katoch.html Brief on the Indo Pak War 1971: Western Theatre]</ref><br/> '''Eastern Front:''' <br /> 11 infantry divisions, 2 armored division + 2 independent armoured brigade (100,000-120,000 troops, 150-160 tanks, 275 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><ref>Singh, Sukhwant (1980). India's Wars Since Independence. Vol. 1. New Delhi: Vikas Publishing House. ISBN 0-7069-1057-5. page68-69</ref> [[Mukti Bahini]]: 180,000<ref>{{cite journal |last=Rashiduzzaman |first=M. |date=March 1972 |title=Leadership, Organization, Strategies and Tactics of the Bangla Desh Movement |journal=Asian Survey |volume=12 |issue=3 |page=191 |doi=10.2307/2642872 |jstor=2642872 |quote=The Pakistan Government, however, claimed [in June 1971] that the combined fighting strength of the 'secessionists' amounted to about 180,000 armed personnel.}}</ref> | strength2 = [[Pakistan Armed Forces]]: 350,000<ref name="Dixit">{{cite book |first=J.N.|last=Dixit|title=India-Pakistan in War and Peace|date=2 September 2003|publisher=Routledge|isbn=1134407572|quote=while the size of the Indian armed forces remained static at one million men and Pakistan's at around 350,000.}}</ref> – 365,000<ref name="Cloughley" /> '''Western Front:'''<br /> 7 infantry divisions, 2 armored divisions + 4 armored brigades (260,000-270,000 troops, 850 tanks, 254 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><br /> '''Eastern Front:''' <br /> 4 infantry divisions, 1 armoured division + 1 independent armored brigade (90,000-93,000 troops, ~60 tanks, 19 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref> [[Razakar (Pakistan)|Razakars]]: 35,000<ref name="Leonard2006p806" /> | casualties1 = {{IND}}<br />2,500<ref name="Leonard2006p806" />–3,843 killed<ref name="injuredsoldiers">{{cite web|url=https://timesofindia.indiatimes.com/blogs/inside-politics/this-vijay-diwas-remember-the-sacrifices-and-do-good-by-our-disabled-soldiers/|title=This Vijay Diwas, remember the sacrifices and do good by our disabled soldiers|work=Times of India|quote=About 3,843 Indian soldiers died in this war that resulted in the unilateral surrender of the Pakistan Army and led to the creation of Bangladesh. Among the soldiers who returned home triumphant were also 9,851 injured; many of them disabled.|date=16 December 2018|archive-url=https://web.archive.org/web/20181217134312/https://timesofindia.indiatimes.com/blogs/inside-politics/this-vijay-diwas-remember-the-sacrifices-and-do-good-by-our-disabled-soldiers/|archive-date=17 December 2018|url-status=live}}</ref><ref>{{cite book |last=Kapur |first=Anu |title=Vulnerable India: A Geographical Study of Disaster |url=https://archive.org/details/vulnerableindiag0000kapu/page/11/mode/1up |url-access=registration |year=2010 |publisher=SAGE Publications |isbn=978-81-321-0077-5 |page=11}}</ref><br />9,851<ref name="injuredsoldiers"/>–12,000<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref> wounded<br /> 2,100 captured<ref name="CW">{{Cite book|url=https://books.google.com/books?id=RgoZAQAAIAAJ|title=The Encyclopedia of the Cold War: 5 Volumes [5 Volumes]|last=Tucker|first=Spencer|date=2008|publisher=Bloomsbury Academic|isbn=978-1-85109-701-2|language=en|page=1018}}</ref><br /> {{flag icon|Provisional Government of Bangladesh|military}} [[Mukti Bahini]]<br />30,000 killed<ref>[http://www.time.com/time/printout/0,8816,905593,00.html The World: India: Easy Victory, Uneasy Peace] {{Webarchive|url=https://web.archive.org/web/20130110032215/http://www.time.com/time/printout/0,8816,905593,00.html |date=2013-01-10}}, [[Time (magazine)]], 1971-12-27</ref> * 1 [[Breguet Alizé|Naval aircraft]]<ref>{{cite web |url=http://indiannavy.nic.in/t2t2e/Trans2Trimph/chapters/10_1971%20wnc1.htm |title=Chapter 10: Naval Operations In The Western Naval Command |website=Indian Navy |archive-url=https://web.archive.org/web/20120223133540/http://indiannavy.nic.in/t2t2e/Trans2Trimph/chapters/10_1971%20wnc1.htm |archive-date=23 February 2012}}</ref><ref>{{cite web|url=http://orbat.com/site/cimh/navy/navy_1971_kills.html |title=Damage Assessment– 1971 Indo Pak Naval War |publisher=Orbat.com |access-date=27 July 2012 |url-status=dead |archive-url=https://web.archive.org/web/20120319212243/http://orbat.com/site/cimh/navy/navy_1971_kills.html |archive-date=19 March 2012}}</ref> * 1 [[INS Khukri (F149)|Frigate]] *Okha harbour damaged/fuel tanks destroyed<ref>{{cite web|url=https://www.globalsecurity.org/military/world/pakistan/air-force-combat.htm|title=Pakistan Air Force Combat Expirence|quote=Pakistan retaliated by causing extensive damage through a single B-57 attack on Indian naval base Okha. The bombs scored direct hits on fuel dumps, ammunition dump and the missile boats jetty.|work=Global Security|date=9 July 2011}}</ref><ref>{{cite book|author=Dr. He Hemant Kumar Pandey & Manish Raj Singh|title=INDIA'S MAJOR MILITARY & RESCUE OPERATIONS|page=117|publisher=Horizon Books ( A Division of Ignited Minds Edutech P Ltd), 2017|date=1 August 2017}}</ref><ref>{{cite book|author=Col Y Udaya Chandar (Retd)|title=Independent India's All the Seven Wars|publisher=Notion Press, 2018|date=2 January 2018}}</ref> * Damage to several western Indian airfields<ref>{{cite book|author=Air Chief Marshal P C Lal|title=My Days with the IAF|url=https://books.google.com/books?id=vvTM-xbW41MC|year=1986|publisher=Lancer|isbn=978-81-7062-008-2|page=286}}</ref><ref name="indiadefenceupdate.com">{{cite web |url=http://www.indiadefenceupdate.com/news94.html |title=The Battle of Longewala—The Truth |website=India Defence Update |archive-url=https://web.archive.org/web/20110608050522/http://www.indiadefenceupdate.com/news94.html |archive-date=8 June 2011}}</ref> '''Pakistani claims''' * 130 [[Indian Air Force|IAF Aircraft]]<ref>{{cite web|url=http://www.paf.gov.pk/history.html|title=Pakistan Air Force – Official website|publisher=Paf.gov.pk|accessdate=27 July 2012|archive-url=https://web.archive.org/web/20111215075643/http://www.paf.gov.pk/history.html|archive-date=15 December 2011|url-status=dead}}</ref> '''Indian claims''' * 45 [[Indian Air Force|IAF Aircraft]]<ref name="Combat Kills">{{cite web |url=http://orbat.com/site/cimh/iaf/IAF_1971_kills_rev1.pdf |title=IAF Combat Kills – 1971 Indo-Pak Air War |publisher=orbat.com |archiveurl=https://web.archive.org/web/20140113013008/http://orbat.com/site/cimh/iaf/IAF_1971_kills_rev1.pdf |archive-date=13 January 2014 |access-date=20 December 2011}}</ref> '''Neutral claims''' * 45<ref name="Leonard2006p806">{{cite book |last1=Leonard |first1=Thomas M. |year=2006 |title=Encyclopedia of the Developing World |url=https://books.google.com/books?id=gc2NAQAAQBAJ&pg=PA806 |publisher=Taylor & Francis |page=806 |isbn=978-0-415-97664-0}}</ref>–65<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref> [[Indian Air Force|IAF Aircraft]] | casualties2 = {{PAK}}<br />5,866<ref>{{cite book |last1=Matinuddin |first1=Kamal |title=Tragedy of Errors: East Pakistan Crisis, 1968–1971 |date=1994 |publisher=Wajidalis |page=429 |isbn=978-969-8031-19-0 |url=https://books.google.com/books?id=aONtAAAAMAAJ}}</ref>–9,000 killed<ref>{{cite book |last=Leonard |year=2006 |first=Thomas M. |title=Encyclopedia of the developing world, Volume 1 |publisher=Taylor & Francis |isbn=978-0-415-97662-6}}</ref><br /> 10,000<ref name="CW" />–25,000 wounded<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref><br> 93,000 captured<br /> *2 [[Destroyer]]s *1 [[Minesweeper (ship)|Minesweeper]] *1 [[PNS Ghazi|Submarine]]<ref name="BR">{{cite web|url=http://www.bharat-rakshak.com/MONITOR/ISSUE4-2/harry.html |title=The Sinking of the Ghazi |website=Bharat Rakshak Monitor, 4(2) |access-date=20 October 2009 |url-status=dead |archive-url=https://web.archive.org/web/20111128104709/http://www.bharat-rakshak.com/MONITOR/ISSUE4-2/harry.html |archive-date=28 November 2011}}</ref> *3 [[Patrol vessel]]s *7 [[Gunboat]]s * Pakistani main port Karachi facilities damaged/fuel tanks destroyed<ref>{{cite news |url=http://www.tribuneindia.com/2004/20040111/spectrum/book1.htm|title=How west was won...on the waterfront|newspaper=The Tribune|accessdate=24 December 2011}}</ref> * Pakistani airfields damaged and cratered<ref>{{cite web|url=http://www.acig.org/artman/publish/article_330.shtml|title=India&nbsp;– Pakistan War, 1971; Western Front, Part I|publisher=acig.com|accessdate=22 December 2011|archive-url=https://www.webcitation.org/69aZfN64R?url=http://www.acig.org/artman/publish/article_330.shtml|archive-date=1 August 2012|url-status=dead}}</ref> '''Pakistani claims''' * 42 [[Pakistan Air Force|PAF Aircraft]]<ref>{{cite web|url=http://www.bharat-rakshak.com/IAF/History/1971War/Appendix3.html |title=Aircraft Losses in Pakistan - 1971 War |accessdate=24 April 2010 |url-status=dead |archiveurl=https://web.archive.org/web/20090501082102/http://www.bharat-rakshak.com/IAF/History/1971War/Appendix3.html |archivedate=1 May 2009 }}</ref> '''Indian claims''' * 94 [[Pakistan Air Force|PAF Aircraft]]<ref name="Combat Kills" /> '''Neutral claims''' * 75 [[Pakistan Air Force|PAF Aircraft]]<ref name="Leonard2006p806" /> }} ==ಎನ್ಡಿಆರೆಫ್== {{Infobox government agency | name = ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ | type = Agency | seal = | seal_size = | seal_width = | seal_caption = | logo = | logo_width = | logo_caption = | image = | image_size = | image_caption = | formed = {{Start date and age|df=yes|19 January 2006}} | dissolved = | jurisdiction = [[ಭಾರತ ಸರ್ಕಾರ]] | headquarters = Directorate General, NDRF, 6th Floor, NDCC-II Building, Jai Singh Road, New Delhi - 110001 | coordinates = <!-- {{coord|LATITUDE|LONGITUDE|type:landmark_region:US|display=inline,title}} --> | motto = "आपदा सेवा सदैव सर्वत्र" | employees = ೧೩,೦೦೦ <ref name=":0">{{Cite book|url=https://books.google.com/books?id=Vk8-vgAACAAJ&q=IISS+2017|title=The Military Balance 2017|last=(Iiss)|first=The International Institute of Strategic Studies|date=14 February 2017|publisher=Routledge, Chapman & Hall, Incorporated|isbn=9781857439007|language=en}}</ref> | budget = {{INRConvert|1601.02|c|lk=on|year=2021}} {{small|(2023–24)}} | minister1_name = [[Amit Shah]] | minister1_pfo = [[Minister of Home Affairs (India)|Minister of Home Affairs]] | minister2_name = | minister2_pfo = <!-- up to |minister7_name= --> | deputyminister1_name = | deputyminister1_pfo = | deputyminister2_name = | deputyminister2_pfo = <!-- up to |deputyminister7_name= --> | chief1_name = Shri Piyush Anand, [[Indian Police Service|IPS]] | chief1_position = Director General | chief2_name = | chief2_position = <!-- up to |chief9_name= --> | chief3_name = | chief3_position = | chief4_name = | chief4_position = | chief5_name = | chief5_position = | chief6_name = | public_protector = | deputy = | chief6_position = | chief7_name = | chief7_position = | chief8_name = | chief8_position = | chief9_name = | chief9_position = | parent_department = [[Ministry of Home Affairs (India)|Ministry of Home Affairs]] | keydocument1 = [[Disaster Management Act, 2005]] | website = {{URL|ndrf.gov.in}} | map = | map_size = | map_caption = | footnotes = | embed = | child1_agency = Karnataka State Disaster Response Force | child2_agency = Maharashtra State Disaster Response Force | child3_agency = Telangana State Disaster Response Force | child4_agency = Andhra Pradesh State Disaster Response Force }} ==ತುಂಗಭದ್ರಾ== {{Infobox dam | name = ತುಂಗಭದ್ರಾ ಜಲಾಶಯ | image = Tungabhadra Dam.jpg | image_caption = | name_official = Tungabhadra Dam | dam_crosses = [[ತುಂಗಭದ್ರ ನದಿ|ತುಂಗಭದ್ರಾ ನದಿ]] | location = [[ಹೊಸಪೇಟೆ]], [[ವಿಜಯನಗರ ಜಿಲ್ಲೆ]], [[ಕರ್ನಾಟಕ]], [[ಮುನಿರಾಬಾದ್]], [[Koppal district]], [[Karnataka]],<br/> India | dam_type = Composite, Spillway length (701 m) | dam_length = {{Convert|2449|m|ft|0|abbr=on}} | dam_height = {{Convert|49.50|m|ft|0|abbr=on}} from the deepest foundation. | dam_width_base = | spillway_type = | spillway_capacity = 650,000 [[cusec]]s | construction_began = 1949 | opening = 1953 | cost = 1,066,342 Dollars | owner = [[Karnataka State]] | operator = Tungabhadra Board | website = [http://www.tbboard.gov.in www.tbboard.gov.in] | res_name = Tungabhadra Reservoir | res_capacity_total = 3.73 cubic kms (132 tmcft) | res_capacity_active = 3.31 cubic kms (116.86 tmcft) | res_capacity_inactive = 2.3 tmcft (below 477.01 m msl) | res_catchment = {{Convert|28180|km2|mi2|abbr=on}} | res_surface = {{Convert|350|km2|sqmi|abbr=on}} | res_max_depth = | plant_operator = Karnataka Govt | plant_turbines = Near toe of the dam and canal drops | plant_capacity = 127[[Megawatt|MW]] | plant_annual_gen = | plant_commission = | plant_decommission = | location_map = India Karnataka#India | location_map_caption = | extra = }} {{Infobox film | name = ಭ್ರಮಯುಗಮ್ | image = Bramayugam poster.jpg | caption = ಚಲನಚಿತ್ರದ ಭಿತ್ತಿಚಿತ್ರ | director = [[ರಾಹುಲ್ ಸದಾಶಿವನ್]] | screenplay = {{ubl|ಟಿ. ಡಿ. ರಾಮಕೃಷ್ಣನ್|ರಾಹುಲ್ ಸದಾಶಿವನ್| (ಸಂಭಾಷಣೆ)}} | story = ರಾಹುಲ್ ಸದಾಶಿವನ್ | based_on = [[Folk horror]] and [[Sacred mysteries]]<ref>{{Cite web|title= In the dimly lit corridors of Kerala's dark ages, 'Bramayugam' unfolds a tale that resonates with ancient folklore and supernatural mystique.|date= 15 February 2024|url= https://onlookersmedia.in/reviews/bramayugam-review-a-riveting-descent-into-folklore-horror/|access-date= 20 March 2024|archive-date= 20 March 2024|archive-url= https://web.archive.org/web/20240320200639/https://onlookersmedia.in/reviews/bramayugam-review-a-riveting-descent-into-folklore-horror/|url-status= live}}</ref> | producer = {{ubl|ಚಕ್ರವರ್ತಿ ರಾಮಚಂದ್ರ|ಎಸ್. ಶಶಿಕಾಂತ್}} | starring = {{ubl|[[ಮಮ್ಮೂಟ್ಟಿ]]|ಅರ್ಜುನ್ ಅಶೋಕನ್|ಸಿದ್ಧಾರ್ಥ್ ಭರತನ್|ಅಮಲ್ಡಾ ಲಿಝ್}} | cinematography = ಶೆಹ್ನಾದ್ ಜಲಾಲ್ | editing = ಶಫಿಕ್ ಮೊಹ್ಮದ್ ಅಲಿ | music = ಕ್ರಿಸ್ಟೊ ಕ್ಸೆವಿಯರ್<ref>{{Cite web|title= Christo Xavier: After listening to the OST of 'Bramayugam'|url= https://mirchi.in/stories/music/bramayugam-music-composer-christo-xaviers-interview-with-mirchi-plus/108646121|access-date= 20 March 2024|archive-date= 20 March 2024|archive-url= https://web.archive.org/web/20240320201424/https://mirchi.in/stories/music/bramayugam-music-composer-christo-xaviers-interview-with-mirchi-plus/108646121|url-status= live}}</ref> | studio = {{ubl|ನೈಟ್ ಶಿಫ್ಟ್ ಸ್ಟುಡಿಯೋಸ್|ವೈನಾಟ್ ಸ್ಟುಡಿಯೋಸ್}} | distributor = {{ubl| *ಆನ್ ಮೆಗಾ ಮೀಡಿಯಾ (ಕೇರಳ) *ಸಿತಾರಾ ಎಂಟರ್‌ಟೈನ್ಮೆಂಟ್ಸ್ (ಆಂಧ್ರಪ್ರದೇಶ) ಮತ್ತು (ತೆಲಂಗಾಣ) *ಎಪಿ ಇಂಟರ್‌ನ್ಯಾಷನಲ್ (ಭಾರತದಾದ್ಯಂತ) *ಟ್ರುತ್ ಗ್ಲೋಬಲ್ ಫಿಲ್ಮ್ಸ್ (ವಿಶ್ವದಾದ್ಯಂತ)}} | released = {{Film date|df=y|2024|02|15}} | runtime = ೧೪೦ ನಿಮಿಷಗಳು<ref>{{Cite news |title= ''Bramayugam'' The movie has a running time of 140 minutes. |url= https://cbfcindia.gov.in/cbfcAdmin/search-result.php?recid=Q0EwOTI1MDEyMDI0MDAwNDA |access-date= 30 March 2024 |archive-date= 30 March 2024 |archive-url= https://web.archive.org/web/20240330172013/https://cbfcindia.gov.in/cbfcAdmin/search-result.php?recid=Q0EwOTI1MDEyMDI0MDAwNDA |url-status= live }}</ref> | country = ಭಾರತ | language = ಮಲಯಾಳಮ್<ref>{{Cite web|title=Released in 5 Indian languages including Malayalam|date=17 August 2023|url=https://telanganatoday.com/night-shift-studios-debut-film-mammoottys-bramayugam-goes-on-floors|access-date=14 March 2024|archive-date=10 January 2024|archive-url=https://web.archive.org/web/20240110111132/https://telanganatoday.com/night-shift-studios-debut-film-mammoottys-bramayugam-goes-on-floors|url-status=live}}</ref> | budget = ೨೭.೭೩ ಕೋಟಿ ರೂಪಾಯಿ<ref>{{Cite news |title=Mammootty's 'Bramayugam' reveals budget of Rs 27.73 crore |url=https://timesofindia.indiatimes.com/entertainment/malayalam/movies/news/mammoottys-bramayugam-reveals-budget-of-rs-27-73-crore/articleshow/107478645.cms#amp_tf=From%20%251$s&aoh=17082463150705&referrer=https://www.google.com |access-date=2024-02-18 |work=[[The Times of India]] |issn=0971-8257 |archive-date=10 May 2024 |archive-url=https://web.archive.org/web/20240510203327/https://timesofindia.indiatimes.com/entertainment/malayalam/movies/news/mammoottys-bramayugam-reveals-budget-of-rs-27-73-crore/articleshow/107478645.cms#amp_tf=From%20%251$s&aoh=17082463150705&referrer=https://www.google.com |url-status=live }}</ref> | gross = ಅಂದಾಜು ೮೫ ಕೋಟಿ ರೂಪಾಯಿ<ref>{{Cite web|title=''Bramayugam'' final box office collections: Mammootty's film surprasses Rs 85 crore|url=https://www.freepressjournal.in/entertainment/bramayugam-ott-release-date-know-all-about-cast-plot-platform|date=2024-03-12|website=[[The Free Press Journal]]|language=en|access-date=2 April 2024|archive-date=12 March 2024|archive-url=https://web.archive.org/web/20240312024820/https://www.freepressjournal.in/entertainment/bramayugam-ott-release-date-know-all-about-cast-plot-platform|url-status=live}}</ref><ref>{{Cite web |title=Small market, big collection: Box office earnings of recent Malayalam flicks touch record Rs 550 cr |url=https://www.onmanorama.com/entertainment/entertainment-news/2024/04/07/malayalam-movies-success-box-office-record-550-crores.html |website=OnManorama |language=en |date=2024-04-08 |access-date=2024-04-08 |archive-date=2024-04-12 |url-status=live |archive-url=https://web.archive.org/web/20240412034222/https://www.onmanorama.com/entertainment/entertainment-news/2024/04/07/malayalam-movies-success-box-office-record-550-crores.amp.html}}</ref><ref>{{Cite web|url=https://timesofindia.indiatimes.com/entertainment/malayalam/movies/news/mammoottys-bramayugam-collects-over-rs-60-crore-worldwide/amp_articleshow/108269275.cms|language=en|title=Mammootty’s ‘Bramayugam’ Collects Over Rs 60 Crore Worldwide|date=2024-03-06|website=[[The Times of India]]|access-date=10 May 2024|archive-date=10 May 2024|archive-url=https://web.archive.org/web/20240510202739/https://timesofindia.indiatimes.com/entertainment/malayalam/movies/news/mammoottys-bramayugam-collects-over-rs-60-crore-worldwide/amp_articleshow/108269275.cms|url-status=live}}</ref> }} ==jhdh== '''ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ''' '''('''ಅಧೀಕೃತ ಹೆಸರು- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ'''-''' '''PMBJP-''' {{Translation|Prime minister Indian public medicine scheme}} ) [[ಭಾರತ ಸರ್ಕಾರ|ಭಾರತ ಸರ್ಕಾರದ]] ಒಂದು ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದೆ. == ಕರ್ನಾಟಕದ ಜಲ ಮೂಲಗಳು ಟೆಂಪ್ಲೇಟು== {{Navbox |name = Hydrography of Karnataka |title = [[Hydrography]] of [[Karnataka]] |state = {{{state|autocollapse}}} |listclass = hlist |groupstyle = padding:0.35em 1.0em; line-height:1.1em; <!--reduces gap between wrapped groupname lines--> |group1 = Rivers |list1 = * [[Amarja]] * [[ಅರ್ಕಾವತಿ ನದಿ|ಅರ್ಕಾವತಿ]] * [[Bhadra River|Bhadra]] * [[Bhima River|Bhima]] * [[Chakra River|Chakra]] * [[Chitravathi River|Chitravathi]] * [[Chulki Nala]] * [[Dandavati]] * [[Gangavalli River|Gangavalli]] * [[Ghataprabha River|Ghataprabha]] * [[Gurupura River|Gurupura]] * [[Hemavati River|Hemavati]] * [[Honnuhole]] * [[Kabini River|Kabini]] * [[Kali River (Karnataka)|Kali]] * [[Karanja River| Karanja]] * [[Kaveri]] * [[Kedaka River|Kedaka]] * [[Krishna River|Krishna]] * [[Kubja River|Kubja]] * [[Kumaradhara River|Kumaradhara]] * [[Kumudvathi River|Kumudvathi]] * [[Lakshmana Tirtha]] * [[Malaprabha River|Malaprabha]] * [[Manjira River|Manjira]] * [[Markandeya River (Western Ghats)|Markandeya]] * [[Netravati River|Netravati]] * [[Palar River|Palar]] * [[Panchagangavalli River|Panchagangavalli]] * [[Papagni River|Papagni]] * [[Penna River|Penna (Uttara Pinakini)]] * [[Ponnaiyar River|Ponnaiyar (Dakshina Pinakini)]] * [[Shambhavi River|Shambhavi]] * [[Sharavati]] * [[Shimsha]] * [[Souparnika River|Souparnika]] * [[Tunga River|Tunga]] * [[Tungabhadra River|Tungabhadra]] * [[Varada]] * [[Varahi River|Varahi]] * [[Vedavathi River|Vedavathi]] * [[Vrishabhavathi River|Vrishabhavathi]] |group2 = Waterfalls |list2 = * [[Abbey Falls|Abbey]] * [[Bandaje Falls|Bandaje]] * [[Barkana Falls|Barkana]] * [[Chunchanakatte Falls|Chunchanakatte]] * [[Devaragundi]] * [[Godchinamalaki Falls|Godchinamalaki]] * [[Gokak Falls|Gokak]] * [[Hanumangundi Falls|Hanumangundi]] * [[Hebbe Falls|Hebbe]] * [[Irupu Falls|Irupu]] * [[Jaladurga | Jaladurga]] * [[Jog Falls|Jog]] * [[Kalhatti Falls|Kalhatti]] * [[Kunchikal Falls|Kuchikal]] * [[Magod Falls|Magod]] * [[Mallalli Falls|Mallalli]] * [[Muthyala Maduvu]] * [[Sathodi Falls|Sathodi]] * [[Shivanasamudra Falls|Shivanasamudra or Cauvery]] * [[Shivganga falls|Shivganga]] * [[Unchalli Falls|Unchalli]] * [[Vajrapoha Falls|Vajrapoha]] |group3= Lakes |list3= * [[Harangi Reservoir|Harangi]] * [[Hebbal Lake, Bangalore]] * [[Hebbal Lake, Mysore]] * [[Hesaraghatta Lake|Hesaraghatta]] * [[Honnamana Kere]] * [[Karanji Lake|Karanji]] * [[Krishna Raja Sagara]] * [[Kukkarahalli Lake|Kukkarahalli]] * [[Lingambudhi Lake|Lingambudhi]] * [[ಪಂಪಾ ಸರೋವರ|Pampa Sarovar]] * [[Shanti Sagara]] * [[Thippagondanahalli Reservoir|Thippagondanahalli]] * [[Vibhutipura Lake|Vibhutipura]] * [[Yele Mallappa Shetty Lake]] |group4= Beaches |list4= * [[Gokarna, Karnataka|Gokarna]] * [[Murudeshwara]] * [[Karwar]] * [[Kapu, Karnataka|Kapu]] * [[Kudle beach|Kudle]] * [[Malpe]] * [[Maravanthe]] * [[NITK Beach]] * [[Panambur Beach|Panambur]] * [[Someshwar Beach|Someshwar]] * [[St. Mary's Islands]] * [[Tannirbhavi Beach|Tannirbhavi]] * [[Trasi]] |group5= Dams |list5= * [[Almatti Dam|Almatti]] * [[Basava Sagara]] * [[Bhadra Dam]] * [[Gorur dam|Gorur]] * [[Harangi Dam|Harangi]] * [[Kabini Dam|Kabini]] * [[Kadra Dam|Kadra]] * [[Kanva Reservoir|Kanva]] * [[Kodasalli Dam|Kodasalli]] * [[Krishna_Raja_Sagara|Krishna Raja Sagara / KRS]] * [[Linganamakki Dam|Linganamakki]] * [[Raja Lakhamagouda dam|Raja Lakhamagouda]] * [[Renuka Sagara]] * [[Shanti Sagara]] * [[Supa Dam|Supa]] * [[Tungabhadra Dam|Tungabhadra]] * [[Vani Vilasa Sagara]] }}<noinclude> {{Documentation|content= {{Align|right|{{Check completeness of transclusions}}}} {{collapsible option}} }} == ಟೆಂಪ್ಲೇಟು== {{Infobox government agency | agency_name = Ministry of Finance | seal = Government of India logo.svg | seal_width = 100px | seal_caption = Branch of Government of India | logo = Ministry of Finance India.svg | nativename_a = | formed = {{Start date and age|df=yes|1946|10|29}} | logo_size = 230px | logo_caption = Ministry of Finance | preceding1 = | jurisdiction = [[Government of India]] | headquarters = [[North Block|Cabinet Secretariat]]<br/> [[Raisina Hill]], [[New Delhi]] | latd = | latm = | lats = | latNS = | longd = | longm = | longs = | longEW = | employees = | budget = | minister1_name = [[Nirmala Sitharaman]], [[Minister of Finance (India)|Cabinet Minister]] | deputyminister1_name = | deputyminister1_pfo = | deputyminister2_name = [[Pankaj Choudhary]] | deputyminister2_pfo = [[Minister of State]] | chief1_name = Tuhin Kanta Pandey, [[Indian Administrative Service|IAS]] | chief1_position = [[Finance Secretary (India)|Finance Secretary]] & [[Secretary to Government of India|Secretary]] (Revenue Secretary) | chief2_name = Manoj Govil, [[Indian Administrative Service|IAS]] | chief2_position = Expenditure Secretary | chief9_name = | chief9_position = | parent_department = | child1_agency = <small>Department of Economic Affairs</small> | child2_agency = <small>Department of Expenditure</small> | child3_agency = <small>Department of Revenue</small> | child4_agency = <small>Department of Financial Services</small> | child5_agency = <small>Department of Investment and Public Asset Management</small> | child6_agency = <small>Department of Public Enterprise</small> | keydocument1 = [http://indiabudget.nic.in/budget.asp Union Budget] | keydocument2 = [http://indiabudget.nic.in/survey.asp Economic Survey] | website = https://finmin.gov.in/ | chief3_name = Arunish Chawla, [[Indian Administrative Service|IAS]] | chief3_position = [[Secretary to Government of India|Secretary]] (Investment and Public Asset Management) | chief4_name = Nagaraju Maddirala, [[Indian Administrative Service|IAS]]<ref>{{Cite web |date=2024-08-16 |title=Major Reshuffle in Union Bureaucracy: Nagaraju Maddirala will be DFS Secretary, Deepti Umashankar Secretary to the President of India, Rajesh Singh Defence Secretary, Katikithala Srinivas Secretary MoHUA, Punya Salila Srivastava Health, Amardeep Singh Bhatia Secretary DPII and Vivek Joshi appointed as Secretary DoPT |url=https://www.dynamitenews.com/story/new-delhi-major-reshuffle-in-union-bureaucracy-nagaraju-maddirala-will-be-dfs-secretary-deepti-umashankar-secretary-to-the-president-of-india |access-date=2024-08-17 |website=Dynamite News |language=en}}</ref> | chief4_position = [[Secretary to Government of India|Secretary]] (Financial Services) | chief5_name = Ajay Seth, [[Indian Administrative Service|IAS]] | chief5_position = Economic Affairs Secretary | chief6_name = Ali Raza Rizvi,[[Indian Administrative Service|IAS]] | chief6_position = [[Secretary to Government of India|Secretary]] (Department of Public Enterprises) | chief7_name = [[V. Anantha Nageswaran]] | chief7_position = [[Chief Economic Adviser to the Government of India|Chief Economic Adviser]] | chief8_name = | chief8_position = }} == ಭಾರತದ ಬ್ಯಾಂಕ್‌ಗಳು== {{Navbox |name = ಭಾರತದ ಬ್ಯಾಂಕ್‌ಗಳು |title = {{flagicon|ಭಾರತ}} [[:ವರ್ಗ:ಭಾರತದ ಬ್ಯಾಂಕ್‌ಗಳು|ಭಾರತದ ಬ್ಯಾಂಕ್‌ಗಳು]] | titlestyle = background:#ccf; | style = width:100%;border:1px solid #ccd2d9; | groupstyle = background:#ddf;width:10%; |liststyle = padding:0.25em 0; line-height:1.4em; <!--otherwise lists can appear to form continuous whole--> |group1 = ಕೇಂದ್ರ ಬ್ಯಾಂಕ್ |list1 = [[ಭಾರತೀಯ ರಿಸರ್ವ್ ಬ್ಯಾಂಕ್]] |group2 = ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು |list2 = {{nowrap begin}} [[ಅಲಹಾಬಾದ್ ಬ್ಯಾಂಕ್]]{{·w}} [[ಆಂಧ್ರಾ ಬ್ಯಾಂಕ್]]{{·w}} [[ಬ್ಯಾಂಕ್ ಅಫ್ ಬರೋಡಾ]]{{·w}} [[ಬ್ಯಾಂಕ್ ಆಫ್ ಇಂಡಿಯಾ]]{{·w}} [[ಬ್ಯಾಂಕ್ ಆಫ್ ಮಹಾರಾಷ್ಟ್ರ]]{{·w}} [[ಕೆನರಾ ಬ್ಯಾಂಕ್]]{{·w}} [[ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ]]{{·w}} [[ಕಾರ್ಪೋರೇಷನ್ ಬ್ಯಾಂಕ್]]{{·w}} [[ದೇನಾ ಬ್ಯಾಂಕ್]]{{·w}} [[ಐಡಿಬಿಐ ಬ್ಯಾಂಕ್]]{{·w}} [[ಇಂಡಿಯನ್ ಬ್ಯಾಂಕ್]]{{·w}} [[ಇಂಡಿಯನ್ ಓವರಸೀಸ್ ಬ್ಯಾಂಕ್]]{{·w}} [[ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್]]{{·w}} [[ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್]]{{·w}} [[ಪಂಜಾಬ್ ನ್ಯಾಷನಲ್ ಬ್ಯಾಂಕ್]]{{·w}} [[ಸಿಂಡಿಕೇಟ್ ಬ್ಯಾಂಕ್]]{{·w}} [[ಯುಕೋ ಬ್ಯಾಂಕ್]]{{·w}} [[ಯುನಿಯನ್ ಬ್ಯಾಂಕ್ ಅಫ್ ಇಂಡಿಯಾ]]{{·w}} [[ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ]]{{·w}} [[ವಿಜಯಾ ಬ್ಯಾಂಕ್]] {{nowrap end}} |group3 = ಸ್ಟೇಟ್ ಬ್ಯಾಂಕ್ ಸಮೂಹ |list3 = {{nowrap begin}} [[ಭಾರತೀಯ ಸ್ಟೇಟ್ ಬ್ಯಾಂಕ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆಂಡ್ ಜೈಪುರ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಮೈಸೂರು]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರು]] {{·w}} [[ಸ್ಟೇಟ್ ಬ್ಯಾಂಕ್ ಆಫ್ ಇಂದೋರ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರಾ]]{{nowrap end}} |group4 = [[ಖಾಸಗಿ ಬ್ಯಾಂಕ್‌ಗಳು]] |list4 = {{nowrap begin}} [[ಆಕ್ಸಸ್ ಬ್ಯಾಂಕ್]]{{·w}} [[ಬಂಧನ್ ಬ್ಯಾ೦ಕ್]] {{·w}}[[ಬ್ಯಾಂಕ್ ಆಫ್ ರಾಜಸ್ಥಾನ]]{{·w}} [[ಭಾರತ್ ಓವರಸೀಸ್ ಬ್ಯಾಂಕ್]]{{·w}} [[ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್]]{{·w}} [[ಸಿಟಿ ಯುನಿಯನ್ ಬ್ಯಾಂಕ್]]{{·w}} [[ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್]]{{·w}} [[ಧನಲಕ್ಷ್ಮಿ ಬ್ಯಾಂಕ್]]{{·w}} [[ಫೆಡರಲ್ ಬ್ಯಾಂಕ್]]{{·w}} [[ಗಣೇಶ ಬ್ಯಾಂಕ್ ಆಫ್ ಕುರುಂದವಾಡ]]{{·w}} [[ಎಚ್ ಡಿ ಎಫ್ ಸಿ ಬ್ಯಾಂಕ್]]{{·w}} [[ಐಸಿಐಸಿಐ ಬ್ಯಾಂಕ್]]{{·w}} [[ಇಂಡಸ್ಟ್ರಿಯಲ್ ಡೆವಲೆಪ್ಮೆಂಟ್ ಬ್ಯಾಂಕ್ ಆಫ಼್ ಇಂಡಿಯಾ (ಐಡಿಬಿಐ ಬ್ಯಾಂಕ್)|ಐಡಿಬಿಐ ಬ್ಯಾಂಕ್]]{{·w}} [[ಇಂಡಸ್ಇಂಡ್ ಬ್ಯಾಂಕ್]]{{·w}} [[ವೈಶ್ಯ ಬ್ಯಾಂಕ್]]{{·w}} [[ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್]]{{·w}} [[ಕರ್ಣಾಟಕ ಬ್ಯಾಂಕ್]]{{·w}} [[ಕರೂರ್ ವೈಶ್ಯ ಬ್ಯಾಂಕ್]]{{·w}} [[ಕೊಟಕ್ ಮಹೀಂದ್ರಾ ಬ್ಯಾಂಕ್]]{{·w}} [[ಲಕ್ಷ್ಮಿ ವಿಲಾಸ್ ಬ್ಯಾಂಕ್]]{{·w}} [[ನೈನಿತಾಲ್ ಬ್ಯಾಂಕ್]]{{·w}} [[ರತ್ನಾಕರ್ ಬ್ಯಾಂಕ್]]{{·w}} [[ರೂಪೀ ಬ್ಯಾಂಕ್]]{{·w}} [[ಸರಸ್ವತ್ ಬ್ಯಾಂಕ್]]{{·w}} [[ಎಸ್ ಬಿ ಐ ಕಮರ್ಷಿಯಲ್ ಅಂಡ್ ಇಂಟರ್ನ್ಯಾಷನಲ್ ಬ್ಯಾಂಕ್]]{{·w}} [[ಸೌತ್ ಇಂಡಿಯನ್ ಬ್ಯಾಂಕ್]]{{·w}} [[ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್]]{{·w}} [[ಯೆಸ್ ಬ್ಯಾಂಕ್]] {{nowrap end}} |group5 = [[ವಿದೇಶಿ ಬ್ಯಾಂಕ್‌ಗಳು]] |list5 = {{nowrap begin}} [[ABN AMRO]]{{·w}} [[ಅಬುಧಾಬಿ ಕಮರ್ಷಿಯಲ್ ಬ್ಯಾಂಕ್]]{{·w}} [[Antwerp Diamond ಬ್ಯಾಂಕ್]]{{·}} [[ಅರಬ್ ಬಾಂಗ್ಲದೇಶ ಬ್ಯಾಂಕ್]]{{·w}} [[Eka Cipta Widjaja|ಬ್ಯಾಂಕ್ International Indonesia]]{{·w}} [[ಬ್ಯಾಂಕ್ ಆಫ್ ಅಮೇರಿಕ]]{{·w}} [[ಬ್ಯಾಂಕ್ of Bahrain & Kuwait]]{{·w}} [[ಬ್ಯಾಂಕ್ ಆಫ್ ಸಿಲೋನ್]]{{·w}} [[ಬ್ಯಾಂಕ್ ಆಫ್ ನೋವಾ ಸ್ಕೋಷಿಯ]]{{·w}} [[ಬ್ಯಾಂಕ್ of Tokyo Mitsubishi UFJ]]{{·w}} [[ಬಾರ್ಕ್ಲೇಸ್ ಬ್ಯಾಂಕ್]]{{·w}} [[Citiಬ್ಯಾಂಕ್ India]]{{·w}} [[ಹೆಚ್ ಎಸ್ ಬಿ ಸಿ ]]{{·w}} [[ಸ್ಟಾಂಡರ್ಡ್ ಚಾರ್ಟರ್ಡ್]]{{·w}}[[Deutsche ಬ್ಯಾಂಕ್]] {{·w}} [[ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್]] {{nowrap end}} |group6 = [[ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು]] |list6 = {{nowrap begin}} [[South Malabar Gramin ಬ್ಯಾಂಕ್]]{{·w}} [[North Malabar Gramin ಬ್ಯಾಂಕ್]]{{·w}} [[ಪ್ರಗತಿ ಗ್ರಾಮೀಣ ಬ್ಯಾಂಕ್]]{{·w}} [[ಶ್ರೇಯಸ್ ಗ್ರಾಮೀಣ ಬ್ಯಾಂಕ್]] {{nowrap end}} |group7 = [[ಆರ್ಥಿಕ ಸೇವೆಗಳು]] |list7 = {{nowrap begin}} [[Real Time Gross Settlement|Real Time Gross Settlement(RTGS) ]]{{·w}} [[National Electronic Fund Transfer|National Electronic Fund Transfer (NEFT)]]{{·w}} [[Structured Financial Messaging System|Structured Financial Messaging System (SFMS)]]{{·w}} [[CashTree]]{{·w}} [[Cashnet]]{{·w}} [[Automated teller machine|Automated Teller Machine (ATM)]] {{nowrap end}} }}<noinclude> [[ವರ್ಗ:India templates|{{PAGENAME}}]] [[ವರ್ಗ:Finance templates|India]]<!--probably needs focusing--> </noinclude> == ಭಾರತದ ಬ್ಯಾಂಕುಗಳು ಆಂಗ್ಲ== {{Navbox |name = Banking in India |title = {{flag icon|India}} [[Banking in India]] |state = {{{state<includeonly>|autocollapse</includeonly>}}} |listclass = hlist |above = |group1 = Institutes |list1 = {{Navbox|child |group1 = [[Central bank]] |list1 = {{Reserve Bank of India}} |group2 = Think tanks |list2 = * [[Banks Board Bureau|BBB]] * [[Banking Codes and Standards Board of India|BCSBI]] * [[National Payments Corporation of India|NPCI]] * [[Indian Banks' Association|IBA]] * [[Institute for Development and Research in Banking Technology|IDRBT]] |group3 = Speciality banks |list3 = * [[IFCI]] * ''' [[All India Financial Institutions]] :''' * [[Exim Bank of India]] * [[National Bank for Agriculture and Rural Development|NABARD]] * [[National Housing Bank|NHB]] * [[Small Industries Development Bank of India|SIDBI]] |group4 = Other |list4 = * [[Board for Industrial and Financial Reconstruction|BIFR]] * [[Insolvency and Bankruptcy Board of India|IBBI]] * [[Institute of Banking Personnel Selection|IBPS]] * [[Deposit Insurance and Credit Guarantee Corporation|Deposit Insurance (DICGC)]] }} |group2 = [[Public sector banks in India|Public-sector <br />banks]] |list2 = * [[Bank of Baroda]] * [[Bank of India]] * [[Canara Bank]] * [[Central Bank of India]] * [[Indian Bank]] * [[Indian Overseas Bank]] * [[Jammu & Kashmir Bank]] * [[Punjab & Sind Bank]] * [[Punjab National Bank]] * [[State Bank of India]] * [[UCO Bank]] * [[Union Bank of India]] |group4 = [[Private-sector banks in India|Private-sector <br />banks]] |list4 = * [[Axis Bank]] * [[Bandhan Bank]] * [[CSB Bank]] * [[City Union Bank]] * [[DCB Bank]] * [[Dhanlaxmi Bank]] * [[Federal Bank]] * [[HDFC Bank]] * [[ICICI Bank]] * [[IDBI Bank]] * [[IDFC First Bank]] * [[IndusInd Bank]] * [[Karnataka Bank]] * [[Karur Vysya Bank]] * [[Kotak Mahindra Bank]] * [[Nainital Bank]] * [[RBL Bank]] * [[South Indian Bank]] * [[Tamilnad Mercantile Bank]] * [[Yes Bank]] | group5 = Foreign banks | list5 = * [[Abu Dhabi Commercial Bank]] * [[ANZ (bank)|ANZ]] * [[Bank Maybank Indonesia]] * [[Bank of America]] * [[Bank of Bahrain and Kuwait]] * [[Bank of Ceylon]] * [[Barclays]] * [[Credit Suisse]] * [[CTBC Bank]] * [[Deutsche Bank]] * [[HSBC Bank India|HSBC]] * [[Maybank]] * [[MUFG Bank|MUFJ]] * [[Rabobank]] * [[Scotiabank]] * [[Standard Chartered India]] {{Navbox|child |group1 = Wholly owned subsidiary (WOS) |list1 = * [[DBS Bank]] * [[State Bank of Mauritius]] |group2 = Wound up/closed (or in process) |list2 = * [[Antwerp Diamond Bank]] * [[Citibank India|Citibank]] }} | group6 = [[Small finance bank|Small finance banks]] | list6 = * [[AU Small Finance Bank|AU]] ** [[Fincare Small Finance Bank|Fincare]] * [[Capital Small Finance Bank|Capital]] * [[ESAF Small Finance Bank|ESAF]] * [[Equitas Small Finance Bank|Equitas]] * [[Jana Small Finance Bank|Jana]] * [[North East Small Finance Bank|North East]] * [[Suryoday Small Finance Bank|Suryoday]] * [[Ujjivan Small Finance Bank|Ujjivan]] |group7 = [[Payments bank]]s |list7 = *[[Airtel Payments Bank|Airtel]] *[[National Securities Depository]] *[[India Post Payments Bank|India Post]] *[[Jio Payments Bank|Jio]] *[[Paytm Payments Bank|Paytm]] {{Navbox|child |group1 = Surrendered licencees <br/>or wound up |list1 = *[[Aditya Birla Payments Bank|Aditya Birla]] **[[M-Pesa|Vodafone M-Pesa]] *[[Tech Mahindra]] }} | group8 = [[Cooperative banking|Cooperative <br />banks]] | list8 = * [[Abhyudaya Co-operative Bank Ltd|Abhyudaya Co-operative Bank]]. * [[Buldana Urban Cooperative Credit Society]] * [[Cosmos Bank]] * [[Dombivli Nagari Sahakari Bank Ltd.|Dombivli Nagari Sahakari Bank]] * [[Kerala Bank]] * [[Mizoram Co-operative Apex Bank]] * [[Punjab and Maharashtra Co-operative Bank]] * [[Repco Bank]] * [[Saraswat Bank]] * [[Shamrao Vithal Co-operative Bank]] * [[TNSC Bank]] | group9 = [[Regional rural bank]]s | list9 = * [[Assam Gramin Vikash Bank]] * [[Bangiya Gramin Vikash Bank]] * [[Mizoram Rural Bank]] * [[Paschim Banga Gramin Bank]] * [[Puduvai Bharathiar Grama Bank]] * [[Tamil Nadu Grama Bank]] * [[Uttar Bihar Gramin Bank]] * [[Uttarakhand Gramin Bank]] * [[Vananchal Gramin Bank]] {{Navbox|child |group1 = Andhra |list1 = * [[Andhra Pradesh Grameena Vikas Bank]] * [[Andhra Pragathi Grameena Bank]] |group2 = Kerala |list2 = * [[Kerala Gramin Bank]] * [[North Malabar Gramin Bank]] * [[South Malabar Gramin Bank]] |group3 = [[List of regional rural banks in Uttar Pradesh|Uttar Pradesh]] |list3 = *[[Allahabad UP Gramin Bank]] *[[Gramin Bank of Aryavart]] *[[Sarva UP Gramin Bank]] }} | group10 = Defunct banks | list10 = {{Navbox|child |group1 = Merged |list1 = {{Navbox|child |group1 = PSB |list1 = * [[New Bank of India]] * [[Dena Bank]] * [[Vijaya Bank]] * [[Allahabad Bank]] * [[Andhra Bank]] * [[Corporation Bank]] * [[Oriental Bank of Commerce]] * [[United Bank of India]] * [[Syndicate Bank]] |group2 = SBI |list2 = * [[Bank of Bombay]] * [[Bank of Calcutta]] * [[Bank of Madras]] * [[Imperial Bank of India]] * [[State Bank of Bikaner & Jaipur]] * [[State Bank of Hyderabad]] * [[State Bank of Indore]] * [[State Bank of Mysore]] * [[State Bank of Patiala]] * [[State Bank of Saurashtra]] * [[State Bank of Travancore]] * [[Bharatiya Mahila Bank]] |group3 = Rescued |list3 = * [[Global Trust Bank (India)|Global Trust Bank]] (OBC) * [[Lakshmi Vilas Bank]] (DBS) * [[Nedungadi Bank]] (PNB) * [[United Western Bank]] (IDBI) * [[United Industrial Bank]] (Allahabad Bank) * [[Punjab and Maharashtra Co-operative Bank]] (Unity SFB) |group4 = Acquired |list4 = * [[Bank of Madura]] * [[Bank of Rajasthan]] * [[Bengal Central Bank]] * [[Centurion Bank of Punjab]] * [[Chartered Bank of India, Australia and China]] * [[Grindlays Bank]] ** [[National Bank of India]] * [[ING Vysya Bank]] * [[Mercantile Bank of India, London and China]] * [[Lord Krishna Bank]] * [[Suvarna Sahakari Bank]] * [[Times Bank]] * [[Vysya Bank]] {{Navbox|child |group1 = PSB |list1 = * [[Bharat Overseas Bank]] * [[Pandyan Bank]] }} }} |group3 = Wound up |list3 = * [[Bank of Chettinad]] * [[Dass Bank]] |group4 = Failed |list4 = * [[Alliance Bank of Simla]] * [[Arbuthnot & Co]] * [[Commercial Bank of India]] * [[Exchange Bank of India & Africa]] * [[Oriental Bank Corporation|(New) Oriental Bank Corporation]] * [[Oudh Commercial Bank]] * [[Madhavpura Mercantile Cooperative Bank]] |group5 = Liquidated |list5 = * [[Bengal Bank (1784)]] * [[Bank of Bombay (1720)]] * [[Bank of Hindostan]] * [[General Bank of India]] * [[General Bank of Bengal and Bihar]] * [[Nath Bank]] * [[Palai Central Bank]] * [[The Commercial Bank (1819)]] * [[The Calcutta Bank (1824)]] * [[The Union Bank (1828)]] * [[The Government Savings Bank (1833)]] * [[The Bank of Mirzapore (1835)]] * [[Travancore National and Quilon Bank]] }} | group11 = Networks | list11 = {{Navbox|child |group1 = [[Interbank network]]s |list1 = * [[Cirrus (interbank network)|Cirrus]] * [[National Financial Switch|NFS]] * [[Plus (interbank network)|PLUS]] |group2 = [[Interbank_network|ATM networks]] |list2 = * [[Banks ATM Network and Customer Services|BANCS]] * [[Cashnet]] * [[CashTree]] * [[MITR ATM Sharing Network|MITR]] }} | group12 = [[Payment card|Cards]] | list12 = * [[Mastercard]] ** [[Debit Mastercard]] ** [[Maestro (debit card)|Maestro]] * [[RuPay]] * [[Visa Inc|Visa]] ** [[Visa Debit]] ** [[Visa Electron]] | group13 = [[Electronic funds transfer|Online transfer]]s | list13 = * [[Aadhaar Enabled Payment System|AEPS]] * [[Bharat Bill Payment System|BBPS]] * [[Bharat Interface for Money|BHIM]] * [[Immediate Payment Service|IMPS]] * [[National Electronic Funds Transfer|NEFT]] * [[Real-time gross settlement|RTGS]] * [[Unified Payments Interface|UPI]] | group15 = [[Payment service provider|Payment service<br /> providers]] | list15 = * [[Atom Technologies|Atom]] * [[Bharat Interface for Money|BHIM]] * [[BillDesk]] * [[Infibeam|CCAvenue]] * [[Paytm Payments Bank|Paytm]] * [[Sarvatra Technologies]] * [[Zeta India]] {{Navbox|child |group1 = [[Digital wallet]]s |list1 = * [[Amazon Pay]] * [[BharatPe]] * [[Freecharge]] * [[Google Pay (payment method)|Google Pay]] * [[Mobikwik]] * [[Payoneer]] * [[PayU]] * [[Payworld]] * [[PhonePe]] }} | group17 = Related topics | list17 = * [[ATM usage fees#India|ATM usage fees]] * [[Bank run]] * [[Indian black money|Black money]] * [[Counterfeit money]] * [[Demat account|De-materialisation (de-mat)]] * [[Demonetisation_(currency)|Demonetisation]] ** [[2016 Indian banknote demonetisation|2016]] ** [[Withdrawal of low-denomination coins|Low denomination coins]] * [[Foreign exchange market|Foreign exchange (ForEx)]] * '''Lists: ''' [[List of banks in India|List of banks]] * [[List of oldest banks in India]] {{Navbox|child |group1 = Protocol <br> and codes |list1 = * [[Bharat Bill Payment System|Bharat Bill Payment System (BBPS)]] * [[Indian Financial System Code|Indian Financial System Code (IFSC)]] * [[National Unified USSD Platform|National Unified USSD Platform (NUUP)]] * [[Structured Financial Messaging System|Structured Financial Messaging System (SFMS)]] |group2 = Rates & <br> ratios |list2 = {{Navbox|child |group1 = Rates |list1 = * [[Bank rate]] * [[MIBOR (Indian reference rate)|Mumbai Inter-Bank Bid Rate - MIBID/Mumbai Inter-Bank Offer Rate - MIBOR]] * [[Reserve Bank of India#MIFOR (Mumbai Interbank Forward Offer Rate)|Mumbai Interbank Forward Offer Rate - MIFOR]] |group2 = Ratios |list2 = * [[Capital requirement|Capital Adequacy Ratio - CAR]] * [[Statutory liquidity ratio|Statutory Liquidity Ratio - SLR]] * [[Reserve requirement|Cash Reserve Ratio - CRR]] }} |group3 = Regulators |list3 = * [[Insurance Regulatory and Development Authority|Insurance - IRDAI]] * [[Reserve Bank of India|Banking - RBI]] * [[SEBI|Securities - SEBI]] * [[Insolvency and Bankruptcy Board of India|Bankruptcy - IBBI]] |group4 = Insolvency, <br> bankruptcy and <br> reconstruction |list4 = {{Navbox|child |group1 = Boards |list1 = * [[Board for Industrial and Financial Reconstruction|BIFR]] * [[Insolvency and Bankruptcy Board of India|IBBI]] * [[Central Registry of Securitisation Asset Reconstruction and Security Interest|CERSAI]] |group2 = Legislation |list2 = * [[Insolvency and Bankruptcy Code, 2016|IBC]] * [[Securitisation and Reconstruction of Financial Assets and Enforcement of Security Interest Act, 2002|SARFESI Act]] |group3 = Companies |list3 = * ARCIL * Edelweiss ARC * IAMCL }} |group5 = Legislation |list5 = * [[Banking Regulation Act, 1949]] * [[Government Securities Act, 2006]] * [[Insolvency and Bankruptcy Code, 2016|IBC, 2016]] * [[Reserve Bank of India Act, 1934|RBI Act, 1934]] * [[Securitisation and Reconstruction of Financial Assets and Enforcement of Security Interest Act, 2002|SARFESI Act, 2002]] * [[Income-tax Act, 1961]] * [[Companies Act, 2013]] * [[Insurance Act, 1938]] * [[Foreign Exchange Management Act|FEMA, 1999]] |group6 = Tribunals |list6 = * [[National Company Law Tribunal|Company Law - NCLT]] * [[National Company Law Appellate Tribunal|Appellate - NCLAT]] |group7 = Measures |list7 = * [[Prompt Corrective Action]] |group8 = Other |list8 = * [[Institute of Banking Personnel Selection]] * [[Mumbai Consensus]] }} }} fb5tpl9hn2h6oy40dnqfeg4kxnycnon 1305842 1305841 2025-06-04T01:52:06Z Mahaveer Indra 34672 1305842 wikitext text/x-wiki {{Infobox military conflict | conflict = ೧೯೭೧ರ ಭಾರತ-ಪಾಕಿಸ್ತಾನ ಯುದ್ಧ | partof = the [[Indo-Pakistani wars and conflicts]], [[Cold War]], and [[Bangladesh Liberation War]] | campaign = | image = 1971 Instrument of Surrender.jpg | image_size = 300px | caption = {{small|First row: [[Lieutenant-General|Lt-Gen.]] [[Amir Abdullah Khan Niazi|A.A.K. Niazi]], the Cdr. of [[Eastern Military Command of Pakistan|Pakistani Eastern Comnd.]], signing the [[Pakistani Instrument of Surrender|documented Instrument of Surrender]] in [[Dhaka|Dacca]] in the presence of [[Lieutenant General (India)|Lt. Gen.]] [[Jagjit Singh Aurora]] ([[General Officer Commanding-in-Chief|GOC-in-C]] of Indian [[Eastern Command (India)|Eastern Comnd.]]). Surojit Sen of [[All India Radio]] is seen holding a microphone on the right.<br />Second row (left to right): [[Vice Admiral (India)|Vice Adm.]] [[Nilakanta Krishnan|N. Krishnan]] ([[Flag Officer Commanding|FOC-in-C]] [[Eastern Naval Command|Eastern Naval Comnd.]]), [[Air Marshal (India)|Air Mshl.]] [[Hari Chand Dewan|H.C. Dewan]], ([[Air Officer Commanding|AOC-in-C]] [[Eastern Air Command (India)|Eastern Air Comnd.]]), Lt Gen. [[Sagat Singh]] (Cdr. [[IV Corps (India)|IV Corps]]), Maj Gen. [[J. F. R. Jacob|JFR Jacob]] ([[Chief of Staff|COS]] Eastern Comnd.) and [[Flight lieutenant|Flt Lt]] Krishnamurthy (peering over Jacob's shoulder).}} | date = 3–16 December 1971<br />({{Age in years, months, weeks and days|month1=12|day1=3|year1=1971|month2=12|day2=16|year2=1971}}) | place = * [[India–East Pakistan border]] * [[Indo-Pakistani border|India–West Pakistan border]] * [[Line of Control]] * [[Indian Ocean]] * [[Arabian Sea]] * [[Bay of Bengal]] | result = Indian victory<ref>{{cite book|last=Lyon|first=Peter|title=Conflict between India and Pakistan: An Encyclopedia|url=https://archive.org/details/conflictbetweeni00lyon|url-access=limited|year=2008|publisher=ABC-CLIO|isbn=978-1-57607-712-2|page=[https://archive.org/details/conflictbetweeni00lyon/page/n182 166]|quote=India's decisive victory over Pakistan in the 1971 war and emergence of independent Bangladesh dramatically transformed the power balance of South Asia}}</ref><ref>{{cite book|last=Kemp|first=Geoffrey|title=The East Moves West India, China, and Asia's Growing Presence in the Middle East|url=https://archive.org/details/eastmoveswestind00kemp|url-access=limited|year=2010|publisher=Brookings Institution Press|isbn=978-0-8157-0388-4|page=[https://archive.org/details/eastmoveswestind00kemp/page/n60 52]|quote=However, India's decisive victory over Pakistan in 1971 led the Shah to pursue closer relations with India}}</ref><ref>{{cite book|last=Byman|first=Daniel|title=Deadly connections: States that Sponsor Terrorism|url=https://archive.org/details/deadlyconnection00byma_576|url-access=limited|year=2005|publisher=Cambridge University Press|isbn=978-0-521-83973-0|page=[https://archive.org/details/deadlyconnection00byma_576/page/n170 159]|quote=India's decisive victory in 1971 led to the signing of the Simla Agreement in 1972}}</ref><br />Eastern front:<br /> [[Instrument of Surrender (1971)|Surrender of East Pakistan military command]]<br />Western front:<br />Ceasefire agreement<ref>Faruki, Kemal A. "THE INDO-PAKISTAN WAR, 1971, AND THE UNITED NATIONS." Pakistan Horizon, vol. 25, no. 1, 1972, pp. 10–20. JSTOR, http://www.jstor.org/stable/41393109. Accessed 21 Jan. 2024. "On the next day, Dacca surrendered, President Yahya Khan talked of 'war until victory', India made a unilateral declaration of ceasefire in the West and the Security Council chose to adjourn having accumulated in its possession, by that time, six draft resolutions from various member States of the Security Council."</ref><ref>Burke, S. M. "The Postwar Diplomacy of the Indo-Pakistani War of 1971." Asian Survey, vol. 13, no. 11, 1973, pp. 1036–49. JSTOR, https://doi.org/10.2307/2642858. Accessed 21 Jan. 2024. "In Kashmir they agreed to respect 'the line of control resulting from the ceasefire of December 17, 1971...without prejudice to the recognized position of either side.'"</ref><ref>Siniver A. The India-Pakistan War, December 1971. In: Nixon, Kissinger, and US Foreign Policy Making: The Machinery of Crisis. Cambridge: Cambridge University Press; 2008:148-184. doi:10.1017/CBO9780511511660.008 "The fall of Dacca and the unconditional surrender of the outnumbered Pakistani forces in the East were followed the next day by a mutual declaration of cease-fire along the Western border."</ref> | territory = Eastern Front: * East Pakistan [[Secession|secedes]] from [[Pakistan]] as [[Bangladesh]] Western Front: * Indian forces captured around {{convert|5795|sqmi|km2|order=flip|abbr=on}} of land in the West but returned it in the 1972 [[Simla Agreement]] as a gesture of goodwill.<ref name="Shuja Nawaz 2008">{{cite book |last=Nawaz |first=Shuja |title=Crossed Swords: Pakistan, Its Army, and the Wars Within |date=2008 |publisher=Oxford University Press |isbn=978-0-19-547697-2 |page=329}}</ref><ref name="books.google.com">{{cite book|url=https://archive.org/details/benazirprofile0000chit1|url-access=registration|title=Benazir, a Profile|access-date=27 July 2012|page=81|isbn=9788170247524|last1=Chitkara|first1=M. G|year=1996|publisher=APH}}</ref><ref name="KC">{{cite book|url=https://archive.org/details/00book584554548|url-access=registration|title=Kashmir in Conflict: India, Pakistan and the Unending Ward|year=2003|access-date=27 July 2012|page=117|isbn=9781860648984|last1=Schofield|first1=Victoria|publisher=Bloomsbury Academic}}</ref> * India retained {{convert|341.1|sqmi|km2|order=flip|abbr=on}} of the gained territory in [[Jammu and Kashmir (state)|Jammu and Kashmir]] while Pakistan retained {{convert|60|sqmi|km2|order=flip|abbr=on}} territory<ref>{{Cite news |last=Nagial |first=Colonel Balwan Singh |title=Forced displacement from the Chhamb sector in 1971 |url=https://timesofindia.indiatimes.com/blogs/col-nagial/forced-displacement-from-the-chhamb-sector-in-1971/ |access-date=2025-03-13 |work=The Times of India |issn=0971-8257}}</ref><ref name="Warikoo 2009">{{cite book | last=Warikoo | first=K. | title=Himalayan Frontiers of India: Historical, Geo-Political and Strategic Perspectives | publisher=Taylor & Francis | series=Routledge Contemporary South Asia Series | year=2009 | isbn=978-1-134-03294-5 | url=https://books.google.com/books?id=w_Z8AgAAQBAJ&pg=PA71 | page=71}}</ref>{{Additional citation needed|date=February 2025|reason=Warikoo is ambiguous. It says both 59 sq mi and 53 sq km (20.4 sq mi). At least one is wrong.}} | combatant1 = {{Plainlist}} * {{flag|India}} * {{flag|Provisional Government of Bangladesh}} {{Endplainlist}} | combatant2 = {{Plainlist}} * {{flag|Pakistan}} {{Endplainlist}} | commander1 = {{flagicon|IND}} [[Indira Gandhi]]<br /> {{flagicon|IND}} [[Swaran Singh]]<br /> {{flagicon image|Flag COAS.svg}} [[Sam Manekshaw]]<br /> {{flagicon image|Flag of Indian Army.svg}} [[Jagjit Singh Aurora|J.S. Aurora]]<br /> {{flagicon image|Admiral ensign of Indian Navy.svg}} [[Sourendra Nath Kohli|S. N. Kohli]]<br /> {{flagicon image|Vice Admiral ensign of Indian Navy.svg}} [[Nilakanta Krishnan]]<br /> ---- {{flagicon|Bangladesh|1971}} [[Sheikh Mujibur Rahman]]<br /> {{flag icon|Provisional Government of Bangladesh|military}} [[M. A. G. Osmani]] ---- | commander2 = {{flagicon image|Flag of the President of Pakistan.svg}}&nbsp;[[Yahya Khan]]<br /> {{flagicon image|Flag of the Chief of the Army Staff (Pakistan).svg}}&nbsp;[[Abdul Hamid Khan (general)|Hamid Khan]]<br> {{flagicon image|Flag of the Pakistani Army.svg}} [[A. A. K. Niazi|A.A.K. Niazi]]{{Surrendered}}<br /> {{flagicon image|Flag of the Pakistani Army.svg}} [[Tikka Khan]]<br /> {{flagicon image|Flag of the Pakistani Army.svg}} [[Iftikhar Khan Janjua|Iftikhar Janjua]]{{KIA}}<br /> {{flagicon image|Naval Jack of Pakistan.svg}} [[Mohammad Shariff|Md Shariff]] {{Surrendered}}<br /> {{flagicon image|Naval Jack of Pakistan.svg}} [[Leslie Mungavin]]<br /> {{flagicon image|Pakistani Air Force Ensign.svg}} [[Abdur Rahim Khan]]<br /> {{flagicon|PAK}} [[Abdul Motaleb Malik]] {{Surrendered}} | strength1 = [[Indian Armed Forces]]: 825,000<ref>{{Cite book|last=Palit|first=Maj Gen DK|url=https://books.google.com/books?id=PKvmgfHewHcC|title=The Lightning Campaign: The Indo-Pakistan War, 1971|date=1998|publisher=Lancer Publishers|isbn=978-1-897829-37-0|page=44|language=en|access-date=24 December 2016|archive-date=15 October 2020|archive-url=https://web.archive.org/web/20201015115321/https://books.google.com/books?id=PKvmgfHewHcC|url-status=live}}</ref> – 860,000<ref name="Cloughley">{{Cite book|last=Cloughley|first=Brian|url=https://books.google.com/books?id=3SqCDwAAQBAJ&q=indian+army+vs+pakistan+army+strength+comparision+1971+war&pg=PT130|title=A History of the Pakistan Army: Wars and Insurrections|date=2016-01-05|publisher=Simon and Schuster|isbn=978-1-63144-039-7|language=en|access-date=12 November 2020|archive-date=14 April 2021|archive-url=https://web.archive.org/web/20210414025759/https://books.google.com/books?id=3SqCDwAAQBAJ&q=indian+army+vs+pakistan+army+strength+comparision+1971+war&pg=PT130|url-status=live}}</ref> '''Western Front:''' <br /> 13 infantry divisions, 1 armoured division + 4 armored brigades (220,000-250,000 troops, 1,450 tanks, 350 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><ref>[https://archive.claws.in/images/journals_doc/SW%20J.7-22.pdf War in the Western Theatre]</ref><ref>[https://archive.claws.in/743/brief-on-the-indo-pak-war-1971-western-theatre-maj-gen-dhruv-c-katoch.html Brief on the Indo Pak War 1971: Western Theatre]</ref><br/> '''Eastern Front:''' <br /> 11 infantry divisions, 2 armored division + 2 independent armoured brigade (100,000-120,000 troops, 150-160 tanks, 275 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><ref>Singh, Sukhwant (1980). India's Wars Since Independence. Vol. 1. New Delhi: Vikas Publishing House. ISBN 0-7069-1057-5. page68-69</ref> [[Mukti Bahini]]: 180,000<ref>{{cite journal |last=Rashiduzzaman |first=M. |date=March 1972 |title=Leadership, Organization, Strategies and Tactics of the Bangla Desh Movement |journal=Asian Survey |volume=12 |issue=3 |page=191 |doi=10.2307/2642872 |jstor=2642872 |quote=The Pakistan Government, however, claimed [in June 1971] that the combined fighting strength of the 'secessionists' amounted to about 180,000 armed personnel.}}</ref> | strength2 = [[Pakistan Armed Forces]]: 350,000<ref name="Dixit">{{cite book |first=J.N.|last=Dixit|title=India-Pakistan in War and Peace|date=2 September 2003|publisher=Routledge|isbn=1134407572|quote=while the size of the Indian armed forces remained static at one million men and Pakistan's at around 350,000.}}</ref> – 365,000<ref name="Cloughley" /> '''Western Front:'''<br /> 7 infantry divisions, 2 armored divisions + 4 armored brigades (260,000-270,000 troops, 850 tanks, 254 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref><br /> '''Eastern Front:''' <br /> 4 infantry divisions, 1 armoured division + 1 independent armored brigade (90,000-93,000 troops, ~60 tanks, 19 aircraft)<ref>{{Cite web |date=2021-03-07 |title=India-Pakistan War 1971: Analysis of India's Military Strategy |url=https://indiandefencereview.com/india-pakistan-war-1971-analysis-of-indias-military-strategy/?utm_source=chatgpt.com |access-date=2025-05-08 |language=en-US}}</ref> [[Razakar (Pakistan)|Razakars]]: 35,000<ref name="Leonard2006p806" /> | casualties1 = {{IND}}<br />2,500<ref name="Leonard2006p806" />–3,843 killed<ref name="injuredsoldiers">{{cite web|url=https://timesofindia.indiatimes.com/blogs/inside-politics/this-vijay-diwas-remember-the-sacrifices-and-do-good-by-our-disabled-soldiers/|title=This Vijay Diwas, remember the sacrifices and do good by our disabled soldiers|work=Times of India|quote=About 3,843 Indian soldiers died in this war that resulted in the unilateral surrender of the Pakistan Army and led to the creation of Bangladesh. Among the soldiers who returned home triumphant were also 9,851 injured; many of them disabled.|date=16 December 2018|archive-url=https://web.archive.org/web/20181217134312/https://timesofindia.indiatimes.com/blogs/inside-politics/this-vijay-diwas-remember-the-sacrifices-and-do-good-by-our-disabled-soldiers/|archive-date=17 December 2018|url-status=live}}</ref><ref>{{cite book |last=Kapur |first=Anu |title=Vulnerable India: A Geographical Study of Disaster |url=https://archive.org/details/vulnerableindiag0000kapu/page/11/mode/1up |url-access=registration |year=2010 |publisher=SAGE Publications |isbn=978-81-321-0077-5 |page=11}}</ref><br />9,851<ref name="injuredsoldiers"/>–12,000<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref> wounded<br /> 2,100 captured<ref name="CW">{{Cite book|url=https://books.google.com/books?id=RgoZAQAAIAAJ|title=The Encyclopedia of the Cold War: 5 Volumes [5 Volumes]|last=Tucker|first=Spencer|date=2008|publisher=Bloomsbury Academic|isbn=978-1-85109-701-2|language=en|page=1018}}</ref><br /> {{flag icon|Provisional Government of Bangladesh|military}} [[Mukti Bahini]]<br />30,000 killed<ref>[http://www.time.com/time/printout/0,8816,905593,00.html The World: India: Easy Victory, Uneasy Peace] {{Webarchive|url=https://web.archive.org/web/20130110032215/http://www.time.com/time/printout/0,8816,905593,00.html |date=2013-01-10}}, [[Time (magazine)]], 1971-12-27</ref> * 1 [[Breguet Alizé|Naval aircraft]]<ref>{{cite web |url=http://indiannavy.nic.in/t2t2e/Trans2Trimph/chapters/10_1971%20wnc1.htm |title=Chapter 10: Naval Operations In The Western Naval Command |website=Indian Navy |archive-url=https://web.archive.org/web/20120223133540/http://indiannavy.nic.in/t2t2e/Trans2Trimph/chapters/10_1971%20wnc1.htm |archive-date=23 February 2012}}</ref><ref>{{cite web|url=http://orbat.com/site/cimh/navy/navy_1971_kills.html |title=Damage Assessment– 1971 Indo Pak Naval War |publisher=Orbat.com |access-date=27 July 2012 |url-status=dead |archive-url=https://web.archive.org/web/20120319212243/http://orbat.com/site/cimh/navy/navy_1971_kills.html |archive-date=19 March 2012}}</ref> * 1 [[INS Khukri (F149)|Frigate]] *Okha harbour damaged/fuel tanks destroyed<ref>{{cite web|url=https://www.globalsecurity.org/military/world/pakistan/air-force-combat.htm|title=Pakistan Air Force Combat Expirence|quote=Pakistan retaliated by causing extensive damage through a single B-57 attack on Indian naval base Okha. The bombs scored direct hits on fuel dumps, ammunition dump and the missile boats jetty.|work=Global Security|date=9 July 2011}}</ref><ref>{{cite book|author=Dr. He Hemant Kumar Pandey & Manish Raj Singh|title=INDIA'S MAJOR MILITARY & RESCUE OPERATIONS|page=117|publisher=Horizon Books ( A Division of Ignited Minds Edutech P Ltd), 2017|date=1 August 2017}}</ref><ref>{{cite book|author=Col Y Udaya Chandar (Retd)|title=Independent India's All the Seven Wars|publisher=Notion Press, 2018|date=2 January 2018}}</ref> * Damage to several western Indian airfields<ref>{{cite book|author=Air Chief Marshal P C Lal|title=My Days with the IAF|url=https://books.google.com/books?id=vvTM-xbW41MC|year=1986|publisher=Lancer|isbn=978-81-7062-008-2|page=286}}</ref><ref name="indiadefenceupdate.com">{{cite web |url=http://www.indiadefenceupdate.com/news94.html |title=The Battle of Longewala—The Truth |website=India Defence Update |archive-url=https://web.archive.org/web/20110608050522/http://www.indiadefenceupdate.com/news94.html |archive-date=8 June 2011}}</ref> '''Pakistani claims''' * 130 [[Indian Air Force|IAF Aircraft]]<ref>{{cite web|url=http://www.paf.gov.pk/history.html|title=Pakistan Air Force – Official website|publisher=Paf.gov.pk|accessdate=27 July 2012|archive-url=https://web.archive.org/web/20111215075643/http://www.paf.gov.pk/history.html|archive-date=15 December 2011|url-status=dead}}</ref> '''Indian claims''' * 45 [[Indian Air Force|IAF Aircraft]]<ref name="Combat Kills">{{cite web |url=http://orbat.com/site/cimh/iaf/IAF_1971_kills_rev1.pdf |title=IAF Combat Kills – 1971 Indo-Pak Air War |publisher=orbat.com |archiveurl=https://web.archive.org/web/20140113013008/http://orbat.com/site/cimh/iaf/IAF_1971_kills_rev1.pdf |archive-date=13 January 2014 |access-date=20 December 2011}}</ref> '''Neutral claims''' * 45<ref name="Leonard2006p806">{{cite book |last1=Leonard |first1=Thomas M. |year=2006 |title=Encyclopedia of the Developing World |url=https://books.google.com/books?id=gc2NAQAAQBAJ&pg=PA806 |publisher=Taylor & Francis |page=806 |isbn=978-0-415-97664-0}}</ref>–65<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref> [[Indian Air Force|IAF Aircraft]] | casualties2 = {{PAK}}<br />5,866<ref>{{cite book |last1=Matinuddin |first1=Kamal |title=Tragedy of Errors: East Pakistan Crisis, 1968–1971 |date=1994 |publisher=Wajidalis |page=429 |isbn=978-969-8031-19-0 |url=https://books.google.com/books?id=aONtAAAAMAAJ}}</ref>–9,000 killed<ref>{{cite book |last=Leonard |year=2006 |first=Thomas M. |title=Encyclopedia of the developing world, Volume 1 |publisher=Taylor & Francis |isbn=978-0-415-97662-6}}</ref><br /> 10,000<ref name="CW" />–25,000 wounded<ref name="Century Air Warfare 1997, pages 384">''The Encyclopedia of 20th Century Air Warfare'', edited by Chris Bishop (Amber publishing 1997, republished 2004 pages 384–387 {{ISBN|1-904687-26-1}})</ref><br> 93,000 captured<br /> *2 [[Destroyer]]s *1 [[Minesweeper (ship)|Minesweeper]] *1 [[PNS Ghazi|Submarine]]<ref name="BR">{{cite web|url=http://www.bharat-rakshak.com/MONITOR/ISSUE4-2/harry.html |title=The Sinking of the Ghazi |website=Bharat Rakshak Monitor, 4(2) |access-date=20 October 2009 |url-status=dead |archive-url=https://web.archive.org/web/20111128104709/http://www.bharat-rakshak.com/MONITOR/ISSUE4-2/harry.html |archive-date=28 November 2011}}</ref> *3 [[Patrol vessel]]s *7 [[Gunboat]]s * Pakistani main port Karachi facilities damaged/fuel tanks destroyed<ref>{{cite news |url=http://www.tribuneindia.com/2004/20040111/spectrum/book1.htm|title=How west was won...on the waterfront|newspaper=The Tribune|accessdate=24 December 2011}}</ref> * Pakistani airfields damaged and cratered<ref>{{cite web|url=http://www.acig.org/artman/publish/article_330.shtml|title=India&nbsp;– Pakistan War, 1971; Western Front, Part I|publisher=acig.com|accessdate=22 December 2011|archive-url=https://www.webcitation.org/69aZfN64R?url=http://www.acig.org/artman/publish/article_330.shtml|archive-date=1 August 2012|url-status=dead}}</ref> '''Pakistani claims''' * 42 [[Pakistan Air Force|PAF Aircraft]]<ref>{{cite web|url=http://www.bharat-rakshak.com/IAF/History/1971War/Appendix3.html |title=Aircraft Losses in Pakistan - 1971 War |accessdate=24 April 2010 |url-status=dead |archiveurl=https://web.archive.org/web/20090501082102/http://www.bharat-rakshak.com/IAF/History/1971War/Appendix3.html |archivedate=1 May 2009 }}</ref> '''Indian claims''' * 94 [[Pakistan Air Force|PAF Aircraft]]<ref name="Combat Kills" /> '''Neutral claims''' * 75 [[Pakistan Air Force|PAF Aircraft]]<ref name="Leonard2006p806" /> }} ==ಎನ್ಡಿಆರೆಫ್== {{Infobox government agency | name = ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ | type = Agency | seal = | seal_size = | seal_width = | seal_caption = | logo = | logo_width = | logo_caption = | image = | image_size = | image_caption = | formed = {{Start date and age|df=yes|19 January 2006}} | dissolved = | jurisdiction = [[ಭಾರತ ಸರ್ಕಾರ]] | headquarters = Directorate General, NDRF, 6th Floor, NDCC-II Building, Jai Singh Road, New Delhi - 110001 | coordinates = <!-- {{coord|LATITUDE|LONGITUDE|type:landmark_region:US|display=inline,title}} --> | motto = "आपदा सेवा सदैव सर्वत्र" | employees = ೧೩,೦೦೦ <ref name=":0">{{Cite book|url=https://books.google.com/books?id=Vk8-vgAACAAJ&q=IISS+2017|title=The Military Balance 2017|last=(Iiss)|first=The International Institute of Strategic Studies|date=14 February 2017|publisher=Routledge, Chapman & Hall, Incorporated|isbn=9781857439007|language=en}}</ref> | budget = {{INRConvert|1601.02|c|lk=on|year=2021}} {{small|(2023–24)}} | minister1_name = [[Amit Shah]] | minister1_pfo = [[Minister of Home Affairs (India)|Minister of Home Affairs]] | minister2_name = | minister2_pfo = <!-- up to |minister7_name= --> | deputyminister1_name = | deputyminister1_pfo = | deputyminister2_name = | deputyminister2_pfo = <!-- up to |deputyminister7_name= --> | chief1_name = Shri Piyush Anand, [[Indian Police Service|IPS]] | chief1_position = Director General | chief2_name = | chief2_position = <!-- up to |chief9_name= --> | chief3_name = | chief3_position = | chief4_name = | chief4_position = | chief5_name = | chief5_position = | chief6_name = | public_protector = | deputy = | chief6_position = | chief7_name = | chief7_position = | chief8_name = | chief8_position = | chief9_name = | chief9_position = | parent_department = [[Ministry of Home Affairs (India)|Ministry of Home Affairs]] | keydocument1 = [[Disaster Management Act, 2005]] | website = {{URL|ndrf.gov.in}} | map = | map_size = | map_caption = | footnotes = | embed = | child1_agency = Karnataka State Disaster Response Force | child2_agency = Maharashtra State Disaster Response Force | child3_agency = Telangana State Disaster Response Force | child4_agency = Andhra Pradesh State Disaster Response Force }} ==ತುಂಗಭದ್ರಾ== {{Infobox dam | name = ತುಂಗಭದ್ರಾ ಜಲಾಶಯ | image = Tungabhadra Dam.jpg | image_caption = | name_official = Tungabhadra Dam | dam_crosses = [[ತುಂಗಭದ್ರ ನದಿ|ತುಂಗಭದ್ರಾ ನದಿ]] | location = [[ಹೊಸಪೇಟೆ]], [[ವಿಜಯನಗರ ಜಿಲ್ಲೆ]], [[ಕರ್ನಾಟಕ]], [[ಮುನಿರಾಬಾದ್]], [[Koppal district]], [[Karnataka]],<br/> India | dam_type = Composite, Spillway length (701 m) | dam_length = {{Convert|2449|m|ft|0|abbr=on}} | dam_height = {{Convert|49.50|m|ft|0|abbr=on}} from the deepest foundation. | dam_width_base = | spillway_type = | spillway_capacity = 650,000 [[cusec]]s | construction_began = 1949 | opening = 1953 | cost = 1,066,342 Dollars | owner = [[Karnataka State]] | operator = Tungabhadra Board | website = [http://www.tbboard.gov.in www.tbboard.gov.in] | res_name = Tungabhadra Reservoir | res_capacity_total = 3.73 cubic kms (132 tmcft) | res_capacity_active = 3.31 cubic kms (116.86 tmcft) | res_capacity_inactive = 2.3 tmcft (below 477.01 m msl) | res_catchment = {{Convert|28180|km2|mi2|abbr=on}} | res_surface = {{Convert|350|km2|sqmi|abbr=on}} | res_max_depth = | plant_operator = Karnataka Govt | plant_turbines = Near toe of the dam and canal drops | plant_capacity = 127[[Megawatt|MW]] | plant_annual_gen = | plant_commission = | plant_decommission = | location_map = India Karnataka#India | location_map_caption = | extra = }} {{Infobox film | name = ಭ್ರಮಯುಗಮ್ | image = Bramayugam poster.jpg | caption = ಚಲನಚಿತ್ರದ ಭಿತ್ತಿಚಿತ್ರ | director = [[ರಾಹುಲ್ ಸದಾಶಿವನ್]] | screenplay = {{ubl|ಟಿ. ಡಿ. ರಾಮಕೃಷ್ಣನ್|ರಾಹುಲ್ ಸದಾಶಿವನ್| (ಸಂಭಾಷಣೆ)}} | story = ರಾಹುಲ್ ಸದಾಶಿವನ್ | based_on = [[Folk horror]] and [[Sacred mysteries]]<ref>{{Cite web|title= In the dimly lit corridors of Kerala's dark ages, 'Bramayugam' unfolds a tale that resonates with ancient folklore and supernatural mystique.|date= 15 February 2024|url= https://onlookersmedia.in/reviews/bramayugam-review-a-riveting-descent-into-folklore-horror/|access-date= 20 March 2024|archive-date= 20 March 2024|archive-url= https://web.archive.org/web/20240320200639/https://onlookersmedia.in/reviews/bramayugam-review-a-riveting-descent-into-folklore-horror/|url-status= live}}</ref> | producer = {{ubl|ಚಕ್ರವರ್ತಿ ರಾಮಚಂದ್ರ|ಎಸ್. ಶಶಿಕಾಂತ್}} | starring = {{ubl|[[ಮಮ್ಮೂಟ್ಟಿ]]|ಅರ್ಜುನ್ ಅಶೋಕನ್|ಸಿದ್ಧಾರ್ಥ್ ಭರತನ್|ಅಮಲ್ಡಾ ಲಿಝ್}} | cinematography = ಶೆಹ್ನಾದ್ ಜಲಾಲ್ | editing = ಶಫಿಕ್ ಮೊಹ್ಮದ್ ಅಲಿ | music = ಕ್ರಿಸ್ಟೊ ಕ್ಸೆವಿಯರ್<ref>{{Cite web|title= Christo Xavier: After listening to the OST of 'Bramayugam'|url= https://mirchi.in/stories/music/bramayugam-music-composer-christo-xaviers-interview-with-mirchi-plus/108646121|access-date= 20 March 2024|archive-date= 20 March 2024|archive-url= https://web.archive.org/web/20240320201424/https://mirchi.in/stories/music/bramayugam-music-composer-christo-xaviers-interview-with-mirchi-plus/108646121|url-status= live}}</ref> | studio = {{ubl|ನೈಟ್ ಶಿಫ್ಟ್ ಸ್ಟುಡಿಯೋಸ್|ವೈನಾಟ್ ಸ್ಟುಡಿಯೋಸ್}} | distributor = {{ubl| *ಆನ್ ಮೆಗಾ ಮೀಡಿಯಾ (ಕೇರಳ) *ಸಿತಾರಾ ಎಂಟರ್‌ಟೈನ್ಮೆಂಟ್ಸ್ (ಆಂಧ್ರಪ್ರದೇಶ) ಮತ್ತು (ತೆಲಂಗಾಣ) *ಎಪಿ ಇಂಟರ್‌ನ್ಯಾಷನಲ್ (ಭಾರತದಾದ್ಯಂತ) *ಟ್ರುತ್ ಗ್ಲೋಬಲ್ ಫಿಲ್ಮ್ಸ್ (ವಿಶ್ವದಾದ್ಯಂತ)}} | released = {{Film date|df=y|2024|02|15}} | runtime = ೧೪೦ ನಿಮಿಷಗಳು<ref>{{Cite news |title= ''Bramayugam'' The movie has a running time of 140 minutes. |url= https://cbfcindia.gov.in/cbfcAdmin/search-result.php?recid=Q0EwOTI1MDEyMDI0MDAwNDA |access-date= 30 March 2024 |archive-date= 30 March 2024 |archive-url= https://web.archive.org/web/20240330172013/https://cbfcindia.gov.in/cbfcAdmin/search-result.php?recid=Q0EwOTI1MDEyMDI0MDAwNDA |url-status= live }}</ref> | country = ಭಾರತ | language = ಮಲಯಾಳಮ್<ref>{{Cite web|title=Released in 5 Indian languages including Malayalam|date=17 August 2023|url=https://telanganatoday.com/night-shift-studios-debut-film-mammoottys-bramayugam-goes-on-floors|access-date=14 March 2024|archive-date=10 January 2024|archive-url=https://web.archive.org/web/20240110111132/https://telanganatoday.com/night-shift-studios-debut-film-mammoottys-bramayugam-goes-on-floors|url-status=live}}</ref> | budget = ೨೭.೭೩ ಕೋಟಿ ರೂಪಾಯಿ<ref>{{Cite news |title=Mammootty's 'Bramayugam' reveals budget of Rs 27.73 crore |url=https://timesofindia.indiatimes.com/entertainment/malayalam/movies/news/mammoottys-bramayugam-reveals-budget-of-rs-27-73-crore/articleshow/107478645.cms#amp_tf=From%20%251$s&aoh=17082463150705&referrer=https://www.google.com |access-date=2024-02-18 |work=[[The Times of India]] |issn=0971-8257 |archive-date=10 May 2024 |archive-url=https://web.archive.org/web/20240510203327/https://timesofindia.indiatimes.com/entertainment/malayalam/movies/news/mammoottys-bramayugam-reveals-budget-of-rs-27-73-crore/articleshow/107478645.cms#amp_tf=From%20%251$s&aoh=17082463150705&referrer=https://www.google.com |url-status=live }}</ref> | gross = ಅಂದಾಜು ೮೫ ಕೋಟಿ ರೂಪಾಯಿ<ref>{{Cite web|title=''Bramayugam'' final box office collections: Mammootty's film surprasses Rs 85 crore|url=https://www.freepressjournal.in/entertainment/bramayugam-ott-release-date-know-all-about-cast-plot-platform|date=2024-03-12|website=[[The Free Press Journal]]|language=en|access-date=2 April 2024|archive-date=12 March 2024|archive-url=https://web.archive.org/web/20240312024820/https://www.freepressjournal.in/entertainment/bramayugam-ott-release-date-know-all-about-cast-plot-platform|url-status=live}}</ref><ref>{{Cite web |title=Small market, big collection: Box office earnings of recent Malayalam flicks touch record Rs 550 cr |url=https://www.onmanorama.com/entertainment/entertainment-news/2024/04/07/malayalam-movies-success-box-office-record-550-crores.html |website=OnManorama |language=en |date=2024-04-08 |access-date=2024-04-08 |archive-date=2024-04-12 |url-status=live |archive-url=https://web.archive.org/web/20240412034222/https://www.onmanorama.com/entertainment/entertainment-news/2024/04/07/malayalam-movies-success-box-office-record-550-crores.amp.html}}</ref><ref>{{Cite web|url=https://timesofindia.indiatimes.com/entertainment/malayalam/movies/news/mammoottys-bramayugam-collects-over-rs-60-crore-worldwide/amp_articleshow/108269275.cms|language=en|title=Mammootty’s ‘Bramayugam’ Collects Over Rs 60 Crore Worldwide|date=2024-03-06|website=[[The Times of India]]|access-date=10 May 2024|archive-date=10 May 2024|archive-url=https://web.archive.org/web/20240510202739/https://timesofindia.indiatimes.com/entertainment/malayalam/movies/news/mammoottys-bramayugam-collects-over-rs-60-crore-worldwide/amp_articleshow/108269275.cms|url-status=live}}</ref> }} ==jhdh== '''ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ''' '''('''ಅಧೀಕೃತ ಹೆಸರು- ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ'''-''' '''PMBJP-''' {{Translation|Prime minister Indian public medicine scheme}} ) [[ಭಾರತ ಸರ್ಕಾರ|ಭಾರತ ಸರ್ಕಾರದ]] ಒಂದು ಸಾರ್ವಜನಿಕ ಕಲ್ಯಾಣ ಯೋಜನೆಯಾಗಿದೆ. == ಕರ್ನಾಟಕದ ಜಲ ಮೂಲಗಳು ಟೆಂಪ್ಲೇಟು== {{Navbox |name = Hydrography of Karnataka |title = [[Hydrography]] of [[Karnataka]] |state = {{{state|autocollapse}}} |listclass = hlist |groupstyle = padding:0.35em 1.0em; line-height:1.1em; <!--reduces gap between wrapped groupname lines--> |group1 = Rivers |list1 = * [[Amarja]] * [[ಅರ್ಕಾವತಿ ನದಿ|ಅರ್ಕಾವತಿ]] * [[Bhadra River|Bhadra]] * [[Bhima River|Bhima]] * [[Chakra River|Chakra]] * [[Chitravathi River|Chitravathi]] * [[Chulki Nala]] * [[Dandavati]] * [[Gangavalli River|Gangavalli]] * [[Ghataprabha River|Ghataprabha]] * [[Gurupura River|Gurupura]] * [[Hemavati River|Hemavati]] * [[Honnuhole]] * [[Kabini River|Kabini]] * [[Kali River (Karnataka)|Kali]] * [[Karanja River| Karanja]] * [[Kaveri]] * [[Kedaka River|Kedaka]] * [[Krishna River|Krishna]] * [[Kubja River|Kubja]] * [[Kumaradhara River|Kumaradhara]] * [[Kumudvathi River|Kumudvathi]] * [[Lakshmana Tirtha]] * [[Malaprabha River|Malaprabha]] * [[Manjira River|Manjira]] * [[Markandeya River (Western Ghats)|Markandeya]] * [[Netravati River|Netravati]] * [[Palar River|Palar]] * [[Panchagangavalli River|Panchagangavalli]] * [[Papagni River|Papagni]] * [[Penna River|Penna (Uttara Pinakini)]] * [[Ponnaiyar River|Ponnaiyar (Dakshina Pinakini)]] * [[Shambhavi River|Shambhavi]] * [[Sharavati]] * [[Shimsha]] * [[Souparnika River|Souparnika]] * [[Tunga River|Tunga]] * [[Tungabhadra River|Tungabhadra]] * [[Varada]] * [[Varahi River|Varahi]] * [[Vedavathi River|Vedavathi]] * [[Vrishabhavathi River|Vrishabhavathi]] |group2 = Waterfalls |list2 = * [[Abbey Falls|Abbey]] * [[Bandaje Falls|Bandaje]] * [[Barkana Falls|Barkana]] * [[Chunchanakatte Falls|Chunchanakatte]] * [[Devaragundi]] * [[Godchinamalaki Falls|Godchinamalaki]] * [[Gokak Falls|Gokak]] * [[Hanumangundi Falls|Hanumangundi]] * [[Hebbe Falls|Hebbe]] * [[Irupu Falls|Irupu]] * [[Jaladurga | Jaladurga]] * [[Jog Falls|Jog]] * [[Kalhatti Falls|Kalhatti]] * [[Kunchikal Falls|Kuchikal]] * [[Magod Falls|Magod]] * [[Mallalli Falls|Mallalli]] * [[Muthyala Maduvu]] * [[Sathodi Falls|Sathodi]] * [[Shivanasamudra Falls|Shivanasamudra or Cauvery]] * [[Shivganga falls|Shivganga]] * [[Unchalli Falls|Unchalli]] * [[Vajrapoha Falls|Vajrapoha]] |group3= Lakes |list3= * [[Harangi Reservoir|Harangi]] * [[Hebbal Lake, Bangalore]] * [[Hebbal Lake, Mysore]] * [[Hesaraghatta Lake|Hesaraghatta]] * [[Honnamana Kere]] * [[Karanji Lake|Karanji]] * [[Krishna Raja Sagara]] * [[Kukkarahalli Lake|Kukkarahalli]] * [[Lingambudhi Lake|Lingambudhi]] * [[ಪಂಪಾ ಸರೋವರ|Pampa Sarovar]] * [[Shanti Sagara]] * [[Thippagondanahalli Reservoir|Thippagondanahalli]] * [[Vibhutipura Lake|Vibhutipura]] * [[Yele Mallappa Shetty Lake]] |group4= Beaches |list4= * [[Gokarna, Karnataka|Gokarna]] * [[Murudeshwara]] * [[Karwar]] * [[Kapu, Karnataka|Kapu]] * [[Kudle beach|Kudle]] * [[Malpe]] * [[Maravanthe]] * [[NITK Beach]] * [[Panambur Beach|Panambur]] * [[Someshwar Beach|Someshwar]] * [[St. Mary's Islands]] * [[Tannirbhavi Beach|Tannirbhavi]] * [[Trasi]] |group5= Dams |list5= * [[Almatti Dam|Almatti]] * [[Basava Sagara]] * [[Bhadra Dam]] * [[Gorur dam|Gorur]] * [[Harangi Dam|Harangi]] * [[Kabini Dam|Kabini]] * [[Kadra Dam|Kadra]] * [[Kanva Reservoir|Kanva]] * [[Kodasalli Dam|Kodasalli]] * [[Krishna_Raja_Sagara|Krishna Raja Sagara / KRS]] * [[Linganamakki Dam|Linganamakki]] * [[Raja Lakhamagouda dam|Raja Lakhamagouda]] * [[Renuka Sagara]] * [[Shanti Sagara]] * [[Supa Dam|Supa]] * [[Tungabhadra Dam|Tungabhadra]] * [[Vani Vilasa Sagara]] }}<noinclude> {{Documentation|content= {{Align|right|{{Check completeness of transclusions}}}} {{collapsible option}} }} == ಟೆಂಪ್ಲೇಟು== {{Infobox government agency | agency_name = Ministry of Finance | seal = Government of India logo.svg | seal_width = 100px | seal_caption = Branch of Government of India | logo = Ministry of Finance India.svg | nativename_a = | formed = {{Start date and age|df=yes|1946|10|29}} | logo_size = 230px | logo_caption = Ministry of Finance | preceding1 = | jurisdiction = [[Government of India]] | headquarters = [[North Block|Cabinet Secretariat]]<br/> [[Raisina Hill]], [[New Delhi]] | latd = | latm = | lats = | latNS = | longd = | longm = | longs = | longEW = | employees = | budget = | minister1_name = [[Nirmala Sitharaman]], [[Minister of Finance (India)|Cabinet Minister]] | deputyminister1_name = | deputyminister1_pfo = | deputyminister2_name = [[Pankaj Choudhary]] | deputyminister2_pfo = [[Minister of State]] | chief1_name = Tuhin Kanta Pandey, [[Indian Administrative Service|IAS]] | chief1_position = [[Finance Secretary (India)|Finance Secretary]] & [[Secretary to Government of India|Secretary]] (Revenue Secretary) | chief2_name = Manoj Govil, [[Indian Administrative Service|IAS]] | chief2_position = Expenditure Secretary | chief9_name = | chief9_position = | parent_department = | child1_agency = <small>Department of Economic Affairs</small> | child2_agency = <small>Department of Expenditure</small> | child3_agency = <small>Department of Revenue</small> | child4_agency = <small>Department of Financial Services</small> | child5_agency = <small>Department of Investment and Public Asset Management</small> | child6_agency = <small>Department of Public Enterprise</small> | keydocument1 = [http://indiabudget.nic.in/budget.asp Union Budget] | keydocument2 = [http://indiabudget.nic.in/survey.asp Economic Survey] | website = https://finmin.gov.in/ | chief3_name = Arunish Chawla, [[Indian Administrative Service|IAS]] | chief3_position = [[Secretary to Government of India|Secretary]] (Investment and Public Asset Management) | chief4_name = Nagaraju Maddirala, [[Indian Administrative Service|IAS]]<ref>{{Cite web |date=2024-08-16 |title=Major Reshuffle in Union Bureaucracy: Nagaraju Maddirala will be DFS Secretary, Deepti Umashankar Secretary to the President of India, Rajesh Singh Defence Secretary, Katikithala Srinivas Secretary MoHUA, Punya Salila Srivastava Health, Amardeep Singh Bhatia Secretary DPII and Vivek Joshi appointed as Secretary DoPT |url=https://www.dynamitenews.com/story/new-delhi-major-reshuffle-in-union-bureaucracy-nagaraju-maddirala-will-be-dfs-secretary-deepti-umashankar-secretary-to-the-president-of-india |access-date=2024-08-17 |website=Dynamite News |language=en}}</ref> | chief4_position = [[Secretary to Government of India|Secretary]] (Financial Services) | chief5_name = Ajay Seth, [[Indian Administrative Service|IAS]] | chief5_position = Economic Affairs Secretary | chief6_name = Ali Raza Rizvi,[[Indian Administrative Service|IAS]] | chief6_position = [[Secretary to Government of India|Secretary]] (Department of Public Enterprises) | chief7_name = [[V. Anantha Nageswaran]] | chief7_position = [[Chief Economic Adviser to the Government of India|Chief Economic Adviser]] | chief8_name = | chief8_position = }} == ಭಾರತದ ಬ್ಯಾಂಕ್‌ಗಳು== {{Navbox |name = ಭಾರತದ ಬ್ಯಾಂಕ್‌ಗಳು |title = {{flagicon|ಭಾರತ}} [[:ವರ್ಗ:ಭಾರತದ ಬ್ಯಾಂಕ್‌ಗಳು|ಭಾರತದ ಬ್ಯಾಂಕ್‌ಗಳು]] | titlestyle = background:#ccf; | style = width:100%;border:1px solid #ccd2d9; | groupstyle = background:#ddf;width:10%; |liststyle = padding:0.25em 0; line-height:1.4em; <!--otherwise lists can appear to form continuous whole--> |group1 = ಕೇಂದ್ರ ಬ್ಯಾಂಕ್ |list1 = [[ಭಾರತೀಯ ರಿಸರ್ವ್ ಬ್ಯಾಂಕ್]] |group2 = ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು |list2 = {{nowrap begin}} [[ಅಲಹಾಬಾದ್ ಬ್ಯಾಂಕ್]]{{·w}} [[ಆಂಧ್ರಾ ಬ್ಯಾಂಕ್]]{{·w}} [[ಬ್ಯಾಂಕ್ ಅಫ್ ಬರೋಡಾ]]{{·w}} [[ಬ್ಯಾಂಕ್ ಆಫ್ ಇಂಡಿಯಾ]]{{·w}} [[ಬ್ಯಾಂಕ್ ಆಫ್ ಮಹಾರಾಷ್ಟ್ರ]]{{·w}} [[ಕೆನರಾ ಬ್ಯಾಂಕ್]]{{·w}} [[ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ]]{{·w}} [[ಕಾರ್ಪೋರೇಷನ್ ಬ್ಯಾಂಕ್]]{{·w}} [[ದೇನಾ ಬ್ಯಾಂಕ್]]{{·w}} [[ಐಡಿಬಿಐ ಬ್ಯಾಂಕ್]]{{·w}} [[ಇಂಡಿಯನ್ ಬ್ಯಾಂಕ್]]{{·w}} [[ಇಂಡಿಯನ್ ಓವರಸೀಸ್ ಬ್ಯಾಂಕ್]]{{·w}} [[ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್]]{{·w}} [[ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್]]{{·w}} [[ಪಂಜಾಬ್ ನ್ಯಾಷನಲ್ ಬ್ಯಾಂಕ್]]{{·w}} [[ಸಿಂಡಿಕೇಟ್ ಬ್ಯಾಂಕ್]]{{·w}} [[ಯುಕೋ ಬ್ಯಾಂಕ್]]{{·w}} [[ಯುನಿಯನ್ ಬ್ಯಾಂಕ್ ಅಫ್ ಇಂಡಿಯಾ]]{{·w}} [[ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ]]{{·w}} [[ವಿಜಯಾ ಬ್ಯಾಂಕ್]] {{nowrap end}} |group3 = ಸ್ಟೇಟ್ ಬ್ಯಾಂಕ್ ಸಮೂಹ |list3 = {{nowrap begin}} [[ಭಾರತೀಯ ಸ್ಟೇಟ್ ಬ್ಯಾಂಕ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆಂಡ್ ಜೈಪುರ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಮೈಸೂರು]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಟ್ರ್ಯಾವಂಕೂರು]] {{·w}} [[ಸ್ಟೇಟ್ ಬ್ಯಾಂಕ್ ಆಫ್ ಇಂದೋರ್]]{{·w}} [[ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರಾ]]{{nowrap end}} |group4 = [[ಖಾಸಗಿ ಬ್ಯಾಂಕ್‌ಗಳು]] |list4 = {{nowrap begin}} [[ಆಕ್ಸಸ್ ಬ್ಯಾಂಕ್]]{{·w}} [[ಬಂಧನ್ ಬ್ಯಾ೦ಕ್]] {{·w}}[[ಬ್ಯಾಂಕ್ ಆಫ್ ರಾಜಸ್ಥಾನ]]{{·w}} [[ಭಾರತ್ ಓವರಸೀಸ್ ಬ್ಯಾಂಕ್]]{{·w}} [[ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್]]{{·w}} [[ಸಿಟಿ ಯುನಿಯನ್ ಬ್ಯಾಂಕ್]]{{·w}} [[ಡೆವಲಪ್ಮೆಂಟ್ ಕ್ರೆಡಿಟ್ ಬ್ಯಾಂಕ್]]{{·w}} [[ಧನಲಕ್ಷ್ಮಿ ಬ್ಯಾಂಕ್]]{{·w}} [[ಫೆಡರಲ್ ಬ್ಯಾಂಕ್]]{{·w}} [[ಗಣೇಶ ಬ್ಯಾಂಕ್ ಆಫ್ ಕುರುಂದವಾಡ]]{{·w}} [[ಎಚ್ ಡಿ ಎಫ್ ಸಿ ಬ್ಯಾಂಕ್]]{{·w}} [[ಐಸಿಐಸಿಐ ಬ್ಯಾಂಕ್]]{{·w}} [[ಇಂಡಸ್ಟ್ರಿಯಲ್ ಡೆವಲೆಪ್ಮೆಂಟ್ ಬ್ಯಾಂಕ್ ಆಫ಼್ ಇಂಡಿಯಾ (ಐಡಿಬಿಐ ಬ್ಯಾಂಕ್)|ಐಡಿಬಿಐ ಬ್ಯಾಂಕ್]]{{·w}} [[ಇಂಡಸ್ಇಂಡ್ ಬ್ಯಾಂಕ್]]{{·w}} [[ವೈಶ್ಯ ಬ್ಯಾಂಕ್]]{{·w}} [[ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್]]{{·w}} [[ಕರ್ಣಾಟಕ ಬ್ಯಾಂಕ್]]{{·w}} [[ಕರೂರ್ ವೈಶ್ಯ ಬ್ಯಾಂಕ್]]{{·w}} [[ಕೊಟಕ್ ಮಹೀಂದ್ರಾ ಬ್ಯಾಂಕ್]]{{·w}} [[ಲಕ್ಷ್ಮಿ ವಿಲಾಸ್ ಬ್ಯಾಂಕ್]]{{·w}} [[ನೈನಿತಾಲ್ ಬ್ಯಾಂಕ್]]{{·w}} [[ರತ್ನಾಕರ್ ಬ್ಯಾಂಕ್]]{{·w}} [[ರೂಪೀ ಬ್ಯಾಂಕ್]]{{·w}} [[ಸರಸ್ವತ್ ಬ್ಯಾಂಕ್]]{{·w}} [[ಎಸ್ ಬಿ ಐ ಕಮರ್ಷಿಯಲ್ ಅಂಡ್ ಇಂಟರ್ನ್ಯಾಷನಲ್ ಬ್ಯಾಂಕ್]]{{·w}} [[ಸೌತ್ ಇಂಡಿಯನ್ ಬ್ಯಾಂಕ್]]{{·w}} [[ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್]]{{·w}} [[ಯೆಸ್ ಬ್ಯಾಂಕ್]] {{nowrap end}} |group5 = [[ವಿದೇಶಿ ಬ್ಯಾಂಕ್‌ಗಳು]] |list5 = {{nowrap begin}} [[ABN AMRO]]{{·w}} [[ಅಬುಧಾಬಿ ಕಮರ್ಷಿಯಲ್ ಬ್ಯಾಂಕ್]]{{·w}} [[Antwerp Diamond ಬ್ಯಾಂಕ್]]{{·}} [[ಅರಬ್ ಬಾಂಗ್ಲದೇಶ ಬ್ಯಾಂಕ್]]{{·w}} [[Eka Cipta Widjaja|ಬ್ಯಾಂಕ್ International Indonesia]]{{·w}} [[ಬ್ಯಾಂಕ್ ಆಫ್ ಅಮೇರಿಕ]]{{·w}} [[ಬ್ಯಾಂಕ್ of Bahrain & Kuwait]]{{·w}} [[ಬ್ಯಾಂಕ್ ಆಫ್ ಸಿಲೋನ್]]{{·w}} [[ಬ್ಯಾಂಕ್ ಆಫ್ ನೋವಾ ಸ್ಕೋಷಿಯ]]{{·w}} [[ಬ್ಯಾಂಕ್ of Tokyo Mitsubishi UFJ]]{{·w}} [[ಬಾರ್ಕ್ಲೇಸ್ ಬ್ಯಾಂಕ್]]{{·w}} [[Citiಬ್ಯಾಂಕ್ India]]{{·w}} [[ಹೆಚ್ ಎಸ್ ಬಿ ಸಿ ]]{{·w}} [[ಸ್ಟಾಂಡರ್ಡ್ ಚಾರ್ಟರ್ಡ್]]{{·w}}[[Deutsche ಬ್ಯಾಂಕ್]] {{·w}} [[ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್]] {{nowrap end}} |group6 = [[ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು]] |list6 = {{nowrap begin}} [[South Malabar Gramin ಬ್ಯಾಂಕ್]]{{·w}} [[North Malabar Gramin ಬ್ಯಾಂಕ್]]{{·w}} [[ಪ್ರಗತಿ ಗ್ರಾಮೀಣ ಬ್ಯಾಂಕ್]]{{·w}} [[ಶ್ರೇಯಸ್ ಗ್ರಾಮೀಣ ಬ್ಯಾಂಕ್]] {{nowrap end}} |group7 = [[ಆರ್ಥಿಕ ಸೇವೆಗಳು]] |list7 = {{nowrap begin}} [[Real Time Gross Settlement|Real Time Gross Settlement(RTGS) ]]{{·w}} [[National Electronic Fund Transfer|National Electronic Fund Transfer (NEFT)]]{{·w}} [[Structured Financial Messaging System|Structured Financial Messaging System (SFMS)]]{{·w}} [[CashTree]]{{·w}} [[Cashnet]]{{·w}} [[Automated teller machine|Automated Teller Machine (ATM)]] {{nowrap end}} }}<noinclude> [[ವರ್ಗ:India templates|{{PAGENAME}}]] [[ವರ್ಗ:Finance templates|India]]<!--probably needs focusing--> </noinclude> == ಭಾರತದ ಬ್ಯಾಂಕುಗಳು ಆಂಗ್ಲ== {{Navbox |name = Banking in India |title = {{flag icon|India}} [[Banking in India]] |state = {{{state<includeonly>|autocollapse</includeonly>}}} |listclass = hlist |above = |group1 = Institutes |list1 = {{Navbox|child |group1 = [[Central bank]] |list1 = {{Reserve Bank of India}} |group2 = Think tanks |list2 = * [[Banks Board Bureau|BBB]] * [[Banking Codes and Standards Board of India|BCSBI]] * [[National Payments Corporation of India|NPCI]] * [[Indian Banks' Association|IBA]] * [[Institute for Development and Research in Banking Technology|IDRBT]] |group3 = Speciality banks |list3 = * [[IFCI]] * ''' [[All India Financial Institutions]] :''' * [[Exim Bank of India]] * [[National Bank for Agriculture and Rural Development|NABARD]] * [[National Housing Bank|NHB]] * [[Small Industries Development Bank of India|SIDBI]] |group4 = Other |list4 = * [[Board for Industrial and Financial Reconstruction|BIFR]] * [[Insolvency and Bankruptcy Board of India|IBBI]] * [[Institute of Banking Personnel Selection|IBPS]] * [[Deposit Insurance and Credit Guarantee Corporation|Deposit Insurance (DICGC)]] }} |group2 = [[Public sector banks in India|Public-sector <br />banks]] |list2 = * [[Bank of Baroda]] * [[Bank of India]] * [[Canara Bank]] * [[Central Bank of India]] * [[Indian Bank]] * [[Indian Overseas Bank]] * [[Jammu & Kashmir Bank]] * [[Punjab & Sind Bank]] * [[Punjab National Bank]] * [[State Bank of India]] * [[UCO Bank]] * [[Union Bank of India]] |group4 = [[Private-sector banks in India|Private-sector <br />banks]] |list4 = * [[Axis Bank]] * [[Bandhan Bank]] * [[CSB Bank]] * [[City Union Bank]] * [[DCB Bank]] * [[Dhanlaxmi Bank]] * [[Federal Bank]] * [[HDFC Bank]] * [[ICICI Bank]] * [[IDBI Bank]] * [[IDFC First Bank]] * [[IndusInd Bank]] * [[Karnataka Bank]] * [[Karur Vysya Bank]] * [[Kotak Mahindra Bank]] * [[Nainital Bank]] * [[RBL Bank]] * [[South Indian Bank]] * [[Tamilnad Mercantile Bank]] * [[Yes Bank]] | group5 = Foreign banks | list5 = * [[Abu Dhabi Commercial Bank]] * [[ANZ (bank)|ANZ]] * [[Bank Maybank Indonesia]] * [[Bank of America]] * [[Bank of Bahrain and Kuwait]] * [[Bank of Ceylon]] * [[Barclays]] * [[Credit Suisse]] * [[CTBC Bank]] * [[Deutsche Bank]] * [[HSBC Bank India|HSBC]] * [[Maybank]] * [[MUFG Bank|MUFJ]] * [[Rabobank]] * [[Scotiabank]] * [[Standard Chartered India]] {{Navbox|child |group1 = Wholly owned subsidiary (WOS) |list1 = * [[DBS Bank]] * [[State Bank of Mauritius]] |group2 = Wound up/closed (or in process) |list2 = * [[Antwerp Diamond Bank]] * [[Citibank India|Citibank]] }} | group6 = [[Small finance bank|Small finance banks]] | list6 = * [[AU Small Finance Bank|AU]] ** [[Fincare Small Finance Bank|Fincare]] * [[Capital Small Finance Bank|Capital]] * [[ESAF Small Finance Bank|ESAF]] * [[Equitas Small Finance Bank|Equitas]] * [[Jana Small Finance Bank|Jana]] * [[North East Small Finance Bank|North East]] * [[Suryoday Small Finance Bank|Suryoday]] * [[Ujjivan Small Finance Bank|Ujjivan]] |group7 = [[Payments bank]]s |list7 = *[[Airtel Payments Bank|Airtel]] *[[National Securities Depository]] *[[India Post Payments Bank|India Post]] *[[Jio Payments Bank|Jio]] *[[Paytm Payments Bank|Paytm]] {{Navbox|child |group1 = Surrendered licencees <br/>or wound up |list1 = *[[Aditya Birla Payments Bank|Aditya Birla]] **[[M-Pesa|Vodafone M-Pesa]] *[[Tech Mahindra]] }} | group8 = [[Cooperative banking|Cooperative <br />banks]] | list8 = * [[Abhyudaya Co-operative Bank Ltd|Abhyudaya Co-operative Bank]]. * [[Buldana Urban Cooperative Credit Society]] * [[Cosmos Bank]] * [[Dombivli Nagari Sahakari Bank Ltd.|Dombivli Nagari Sahakari Bank]] * [[Kerala Bank]] * [[Mizoram Co-operative Apex Bank]] * [[Punjab and Maharashtra Co-operative Bank]] * [[Repco Bank]] * [[Saraswat Bank]] * [[Shamrao Vithal Co-operative Bank]] * [[TNSC Bank]] | group9 = [[Regional rural bank]]s | list9 = * [[Assam Gramin Vikash Bank]] * [[Bangiya Gramin Vikash Bank]] * [[Mizoram Rural Bank]] * [[Paschim Banga Gramin Bank]] * [[Puduvai Bharathiar Grama Bank]] * [[Tamil Nadu Grama Bank]] * [[Uttar Bihar Gramin Bank]] * [[Uttarakhand Gramin Bank]] * [[Vananchal Gramin Bank]] {{Navbox|child |group1 = Andhra |list1 = * [[Andhra Pradesh Grameena Vikas Bank]] * [[Andhra Pragathi Grameena Bank]] |group2 = Kerala |list2 = * [[Kerala Gramin Bank]] * [[North Malabar Gramin Bank]] * [[South Malabar Gramin Bank]] |group3 = [[List of regional rural banks in Uttar Pradesh|Uttar Pradesh]] |list3 = *[[Allahabad UP Gramin Bank]] *[[Gramin Bank of Aryavart]] *[[Sarva UP Gramin Bank]] }} | group10 = Defunct banks | list10 = {{Navbox|child |group1 = Merged |list1 = {{Navbox|child |group1 = PSB |list1 = * [[New Bank of India]] * [[Dena Bank]] * [[Vijaya Bank]] * [[Allahabad Bank]] * [[Andhra Bank]] * [[Corporation Bank]] * [[Oriental Bank of Commerce]] * [[United Bank of India]] * [[Syndicate Bank]] |group2 = SBI |list2 = * [[Bank of Bombay]] * [[Bank of Calcutta]] * [[Bank of Madras]] * [[Imperial Bank of India]] * [[State Bank of Bikaner & Jaipur]] * [[State Bank of Hyderabad]] * [[State Bank of Indore]] * [[State Bank of Mysore]] * [[State Bank of Patiala]] * [[State Bank of Saurashtra]] * [[State Bank of Travancore]] * [[Bharatiya Mahila Bank]] |group3 = Rescued |list3 = * [[Global Trust Bank (India)|Global Trust Bank]] (OBC) * [[Lakshmi Vilas Bank]] (DBS) * [[Nedungadi Bank]] (PNB) * [[United Western Bank]] (IDBI) * [[United Industrial Bank]] (Allahabad Bank) * [[Punjab and Maharashtra Co-operative Bank]] (Unity SFB) |group4 = Acquired |list4 = * [[Bank of Madura]] * [[Bank of Rajasthan]] * [[Bengal Central Bank]] * [[Centurion Bank of Punjab]] * [[Chartered Bank of India, Australia and China]] * [[Grindlays Bank]] ** [[National Bank of India]] * [[ING Vysya Bank]] * [[Mercantile Bank of India, London and China]] * [[Lord Krishna Bank]] * [[Suvarna Sahakari Bank]] * [[Times Bank]] * [[Vysya Bank]] {{Navbox|child |group1 = PSB |list1 = * [[Bharat Overseas Bank]] * [[Pandyan Bank]] }} }} |group3 = Wound up |list3 = * [[Bank of Chettinad]] * [[Dass Bank]] |group4 = Failed |list4 = * [[Alliance Bank of Simla]] * [[Arbuthnot & Co]] * [[Commercial Bank of India]] * [[Exchange Bank of India & Africa]] * [[Oriental Bank Corporation|(New) Oriental Bank Corporation]] * [[Oudh Commercial Bank]] * [[Madhavpura Mercantile Cooperative Bank]] |group5 = Liquidated |list5 = * [[Bengal Bank (1784)]] * [[Bank of Bombay (1720)]] * [[Bank of Hindostan]] * [[General Bank of India]] * [[General Bank of Bengal and Bihar]] * [[Nath Bank]] * [[Palai Central Bank]] * [[The Commercial Bank (1819)]] * [[The Calcutta Bank (1824)]] * [[The Union Bank (1828)]] * [[The Government Savings Bank (1833)]] * [[The Bank of Mirzapore (1835)]] * [[Travancore National and Quilon Bank]] }} | group11 = Networks | list11 = {{Navbox|child |group1 = [[Interbank network]]s |list1 = * [[Cirrus (interbank network)|Cirrus]] * [[National Financial Switch|NFS]] * [[Plus (interbank network)|PLUS]] |group2 = [[Interbank_network|ATM networks]] |list2 = * [[Banks ATM Network and Customer Services|BANCS]] * [[Cashnet]] * [[CashTree]] * [[MITR ATM Sharing Network|MITR]] }} | group12 = [[Payment card|Cards]] | list12 = * [[Mastercard]] ** [[Debit Mastercard]] ** [[Maestro (debit card)|Maestro]] * [[RuPay]] * [[Visa Inc|Visa]] ** [[Visa Debit]] ** [[Visa Electron]] | group13 = [[Electronic funds transfer|Online transfer]]s | list13 = * [[Aadhaar Enabled Payment System|AEPS]] * [[Bharat Bill Payment System|BBPS]] * [[Bharat Interface for Money|BHIM]] * [[Immediate Payment Service|IMPS]] * [[National Electronic Funds Transfer|NEFT]] * [[Real-time gross settlement|RTGS]] * [[Unified Payments Interface|UPI]] | group15 = [[Payment service provider|Payment service<br /> providers]] | list15 = * [[Atom Technologies|Atom]] * [[Bharat Interface for Money|BHIM]] * [[BillDesk]] * [[Infibeam|CCAvenue]] * [[Paytm Payments Bank|Paytm]] * [[Sarvatra Technologies]] * [[Zeta India]] {{Navbox|child |group1 = [[Digital wallet]]s |list1 = * [[Amazon Pay]] * [[BharatPe]] * [[Freecharge]] * [[Google Pay (payment method)|Google Pay]] * [[Mobikwik]] * [[Payoneer]] * [[PayU]] * [[Payworld]] * [[PhonePe]] }} | group17 = Related topics | list17 = * [[ATM usage fees#India|ATM usage fees]] * [[Bank run]] * [[Indian black money|Black money]] * [[Counterfeit money]] * [[Demat account|De-materialisation (de-mat)]] * [[Demonetisation_(currency)|Demonetisation]] ** [[2016 Indian banknote demonetisation|2016]] ** [[Withdrawal of low-denomination coins|Low denomination coins]] * [[Foreign exchange market|Foreign exchange (ForEx)]] * '''Lists: ''' [[List of banks in India|List of banks]] * [[List of oldest banks in India]] {{Navbox|child |group1 = Protocol <br> and codes |list1 = * [[Bharat Bill Payment System|Bharat Bill Payment System (BBPS)]] * [[Indian Financial System Code|Indian Financial System Code (IFSC)]] * [[National Unified USSD Platform|National Unified USSD Platform (NUUP)]] * [[Structured Financial Messaging System|Structured Financial Messaging System (SFMS)]] |group2 = Rates & <br> ratios |list2 = {{Navbox|child |group1 = Rates |list1 = * [[Bank rate]] * [[MIBOR (Indian reference rate)|Mumbai Inter-Bank Bid Rate - MIBID/Mumbai Inter-Bank Offer Rate - MIBOR]] * [[Reserve Bank of India#MIFOR (Mumbai Interbank Forward Offer Rate)|Mumbai Interbank Forward Offer Rate - MIFOR]] |group2 = Ratios |list2 = * [[Capital requirement|Capital Adequacy Ratio - CAR]] * [[Statutory liquidity ratio|Statutory Liquidity Ratio - SLR]] * [[Reserve requirement|Cash Reserve Ratio - CRR]] }} |group3 = Regulators |list3 = * [[Insurance Regulatory and Development Authority|Insurance - IRDAI]] * [[Reserve Bank of India|Banking - RBI]] * [[SEBI|Securities - SEBI]] * [[Insolvency and Bankruptcy Board of India|Bankruptcy - IBBI]] |group4 = Insolvency, <br> bankruptcy and <br> reconstruction |list4 = {{Navbox|child |group1 = Boards |list1 = * [[Board for Industrial and Financial Reconstruction|BIFR]] * [[Insolvency and Bankruptcy Board of India|IBBI]] * [[Central Registry of Securitisation Asset Reconstruction and Security Interest|CERSAI]] |group2 = Legislation |list2 = * [[Insolvency and Bankruptcy Code, 2016|IBC]] * [[Securitisation and Reconstruction of Financial Assets and Enforcement of Security Interest Act, 2002|SARFESI Act]] |group3 = Companies |list3 = * ARCIL * Edelweiss ARC * IAMCL }} |group5 = Legislation |list5 = * [[Banking Regulation Act, 1949]] * [[Government Securities Act, 2006]] * [[Insolvency and Bankruptcy Code, 2016|IBC, 2016]] * [[Reserve Bank of India Act, 1934|RBI Act, 1934]] * [[Securitisation and Reconstruction of Financial Assets and Enforcement of Security Interest Act, 2002|SARFESI Act, 2002]] * [[Income-tax Act, 1961]] * [[Companies Act, 2013]] * [[Insurance Act, 1938]] * [[Foreign Exchange Management Act|FEMA, 1999]] |group6 = Tribunals |list6 = * [[National Company Law Tribunal|Company Law - NCLT]] * [[National Company Law Appellate Tribunal|Appellate - NCLAT]] |group7 = Measures |list7 = * [[Prompt Corrective Action]] |group8 = Other |list8 = * [[Institute of Banking Personnel Selection]] * [[Mumbai Consensus]] }} }} i5k97vuubprv9wl80a4swhdri23wa71 ರಘುನಾಥ್ ಮಹತೋ 0 154649 1305833 1261616 2025-06-03T17:55:35Z Trey314159 45000 ा + ॅ -> ॉ 1305833 wikitext text/x-wiki {{Infobox person | name = ರಘುನಾಥ್ ಮಹತೋ | birth_date =೨೧ ಮಾರ್ಚ್ ೧೭೩೮ | birth_place = ಘುಟಿಯಡಿಹ್, ನಿಮ್ದಿಹ್ ಬ್ಲಾಕ್, ಸರೈಕೆಲಾ-ಖಾರ್ಸಾವನ್, ಬ್ರಿಟಿಷ್ ಭಾರತ (ಈಗ [[ಜಾರ್ಖಂಡ್]]) | death_date = ೫ ಎಪ್ರಿಲ್ ೧೭೭೮ (೪೯ ವರ್ಷ) | death_place = ಸಿಲ್ಲಿ, [[ಜಾರ್ಖಂಡ್]] | known for = ಚುವಾರ್ ದಂಗೆ <br/> ಭಾರತೀಯ ಸ್ವಾತಂತ್ರ್ಯ ಚಳುವಳಿ <br/> ಸಮಾಜ ಸೇವಕ | nationality = ಭಾರತೀಯರು | image = Raghunath mahato.jpg | caption = ರಘುನಾಥ್ ಮಹತೋ ಅವರ ರೇಖಾಚಿತ್ರ }} '''ರಘುನಾಥ್ ಮಹತೋ''' (೨೧ ಮಾರ್ಚ್ ೧೭೩೮ - ೫ಏಪ್ರಿಲ್ ೧೭೭೮) ಒಬ್ಬ ಭಾರತೀಯ ಕ್ರಾಂತಿಕಾರಿ. ಇವರು ಕುಡ್ಮಿ ಮಹತೋ ಸಮುದಾಯದ ಚುವಾರ ದಂಗೆಯ ಪ್ರಮುಖ ನಾಯಕರಲ್ಲಿ ಒಬ್ಬರು. <ref>{{Cite book|url=https://books.google.com/books?id=qBhWAAAAYAAJ&q=Raghunath+Mahato|title=People of India: West Bengal|last=Singh|first=Kumar Suresh|date=1992|publisher=Anthropological Survey of India|isbn=978-81-7046-300-9|language=en}}</ref> <ref>{{Cite book|url=https://books.google.com/books?id=lFTUEAAAQBAJ&dq=Raghunath+Mahato&pg=PA81|title=Freedom Fighters of Jharkhand|last=Mahalik|first=Dr Satyapriya|last2=Kumar|first2=Mr Bhawesh|date=2023-09-01|publisher=Shashwat Publication|isbn=978-81-19517-33-6|language=English}}</ref> <ref>{{Cite book|url=https://books.google.com/books?id=SlFREAAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=RA5-PA13|title=JPSC GENERAL STUDIES PRELIMS EXAM GUIDE – SANJAY SINGH, IPS (HINDI)|last=IPS|first=Sanjay Singh|date=2021-11-29|publisher=Prabhat Prakashan|isbn=978-93-5488-002-5|language=hi}}</ref> <ref>{{Cite book|url=https://books.google.com/books?id=UhAwAQAAIAAJ&q=raghunath+mahato|title=People of India: Bihar, including Jharkhand (2 pts)|last=Singh|first=Kumar Suresh|date=2008|publisher=Anthropological Survey of India|isbn=978-81-7046-303-0|language=en}}</ref> <ref>{{Cite book|url=https://books.google.com/books?id=5mdkEAAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=PA1762|title=Jharkhand Ke Veer Shaheed|last=Pandey|first=Binay Kumar|date=2022-03-19|publisher=Prabhat Prakashan|isbn=978-93-5562-010-1|language=hi}}</ref> ಅವರು ೧೭೬೯ ರಲ್ಲಿ [[ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ|ಈಸ್ಟ್ ಇಂಡಿಯಾ ಕಂಪನಿಯ]] ವಿರುದ್ಧ ದಂಗೆಯನ್ನು ನಡೆಸಿದರು. <ref>{{Cite web |title=277th birth anniversary of Rev. Shahid Raghunath Mahato, the great leader of Chuaad Uprising |url=https://www.prabhatkhabar.com/news/ranchi/story/362948.html |access-date=24 November 2018 |website=Prabhatkhabar.com}}</ref> <ref>{{Cite news |date=18 April 2006 |title=ST status to Kurmis |work=telegraphindia |url=https://www.telegraphindia.com/jharkhand/st-status-to-kurmis/cid/1641066 |access-date=4 December 2019}}</ref> <ref name=":1">झारखंड। लेखकः डॉ अनुज कुमार धान एवं मंजू ज्योत्स्ना। प्रकाशकः प्रकाशन विभाग सूचना और प्रसारण मंत्रालय। भारत सरकार। प्रकाश कालः 2008। पृष्ठाः 113।</ref> == ಅವಲೋಕನ == ರಘುನಾಥ್ ಮಹತೋ ಅವರು ೨೧ ಮಾರ್ಚ್ ೧೭೩೮ ರಂದು ಸೆರೈಕೆಲಾ ಖಾರ್ಸಾವನ ಜಿಲ್ಲೆ ನಿಮ್ಡಿಹ ಬ್ಲಾಕ್‌ನ ಘುಟಿಯಾಡಿಹ (ಬುಟ್ಪರ್ಸಾ ಘುಟಿಯಾಡಿಹ) ಗ್ರಾಮದಲ್ಲಿ ಜನಿಸಿದರು. <ref name="hastakshep">{{Cite news |date=22 March 2021 |title=अंग्रेजी सत्ता के खिलाफ चुहाड़ विद्रोह के नायक रघुनाथ महतो |publisher=hatakshep |url=https://www.hastakshep.com/biography-of-raghunath-mahato/ |access-date=3 October 2022}}</ref> <ref >{{Cite news |date=22 March 2021 |title=चुआड़ विद्रोह के नायक थे वीर शहीद रघुनाथ महतो |publisher=livehindustan |url=https://www.livehindustan.com/jharkhand/ramgarh/story-heroic-martyr-raghunath-mahato-was-the-hero-of-the-chuad-revolt-3928670.html |access-date=3 October 2022}}</ref> <ref>{{Cite book|url=https://books.google.com/books?id=QgEoEAAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=PA1776|title=Jharkhand Mein Vidroh Ka Itihas|last=Mahto|first=Shailendra|date=2021-01-01|publisher=Prabhat Prakashan|isbn=978-93-90366-63-7|language=hi}}</ref> ಬ್ರಿಟಿಷರ ವಿರುದ್ಧದ ದಂಗೆಯನ್ನು ಚುವಾರ ದಂಗೆ ಎಂದು ಕರೆಯಲಾಗುತ್ತಿತ್ತು. ''ಚುವಾರ'' ಎಂದರೆ ಲೂಟಿಕೋರ ಎಂದರ್ಥ. ಬ್ರಿಟಿಷರು ೧೭೬೫ ರಲ್ಲಿ ಬಕ್ಸರ್ ಕದನವನ್ನು ಗೆದ್ದಾಗ ತೆರಿಗೆ ಸಂಗ್ರಹಿಸಲು ಪ್ರಾರಂಭಿಸಿದರು ಮತ್ತು ಬಿಹಾರ ಮತ್ತು ಬಂಗಾಳದಿಂದ ತೆರಿಗೆ ಸಂಗ್ರಹಿಸುವ ಹಕ್ಕು ಪಡೆದರು. <ref name=":0">{{Cite book|url=https://books.google.com/books?id=AXh7AwAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=PT315|title=Gayab Hota Desh (Hindi)|last=Ranendra|date=2014-04-30|publisher=Penguin UK|isbn=978-93-5118-748-6|edition=Hindi|language=hi}}</ref> ಆದರೆ ಬ್ರಿಟಿಷರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಜನರು ಭಾವಿಸಿದ್ದರಿಂದ ಜನರು ಅದನ್ನು ವಿರೋಧಿಸಿದರು. ಕೆಲವು ಜಮೀನ್ದಾರರು ಬ್ರಿಟಿಷರನ್ನು ಸೇರಿದರು, ಇತರರು ಅವರ ವಿರುದ್ಧ ಬಂಡಾಯವೆದ್ದರು. ೧೭೬೯ ರಲ್ಲಿ, ರಘುನಾಥ್ ಮಹತೋ ಬ್ರಿಟಿಷರ ವಿರುದ್ಧ ಕುಡ್ಮಿ ಮಹತೋ ಜನರನ್ನು ಮುನ್ನಡೆಸಿದರು. <ref name=":1">झारखंड। लेखकः डॉ अनुज कुमार धान एवं मंजू ज्योत्स्ना। प्रकाशकः प्रकाशन विभाग सूचना और प्रसारण मंत्रालय। भारत सरकार। प्रकाश कालः 2008। पृष्ठाः 113।</ref> <ref>{{Cite book|url=https://books.google.com/books?id=gPGxEAAAQBAJ&dq=raghunath+Mahato&pg=PA163|title=Folklore Studies in India: Critical Regional Responses|last=Luhar|first=Sahdev|date=2023-02-25|publisher=N. S. Patel (Autonomous) Arts College, Anand|isbn=978-81-955008-4-0|language=en}}</ref> ಅವರ ಘೋಷಣೆ ಹೀಗಿತ್ತು:<blockquote>... "ಅಪ್ನಾ ಗಾಂವ್, ಅಪ್ನಾ ರೈಜ್; ಧುರ್ ಖೇಡಾ ಬ್ರಿ‌‍‍ಟಿಷ್ ರೈಜ್. <nowiki>''</nowiki></blockquote>ಬಂಡುಕೋರರ ಗುರುತಿನ ಬಗ್ಗೆ ಬ್ರಿಟಿಷರು ಜಮೀನ್ದಾರರನ್ನು ಕೇಳಿದಾಗ, ದಂಗೆಕೋರರು ''ಚುವಾರ'' ಎಂದರೆ ಲೂಟಿಕೋರರು, ಕಳ್ಳರು, ಅಸಹ್ಯ ಜನರು, ಅನಾಗರಿಕರು, ಮತ್ತು ಸೊಕ್ಕಿನವರು ಎಂದು ಜಮೀನ್ದಾರರು ಹೇಳಿದರು. <ref>{{Cite book|url=https://books.google.com/books?id=2-wsjaChM_QC&dq=chuar+meaning&pg=PA213|title=Contemporary Society: Tribal Studies : Professor Satya Narayana Ratha Felicitation Volumes|last=Pfeffer|first=Georg|last2=Behera|first2=Deepak Kumar|date=1997|publisher=Concept Publishing Company|isbn=978-81-8069-534-6|language=en}}</ref> <ref>{{Cite book|url=https://books.google.com/books?id=WIAiAAAAMAAJ&q=chuar+meaning|title=Tribal Society in India: An Anthropo-historical Perspective|last=Singh|first=Kumar Suresh|date=1985|publisher=Manohar|isbn=978-81-85054-05-6|language=en}}</ref> <ref>{{Cite book|url=https://books.google.com/books?id=b8O3AAAAIAAJ&q=chuar+meaning|title=Encyclopaedia of Scheduled Castes and Scheduled Tribes|date=2000|publisher=Institute for Sustainable Development|isbn=978-81-261-0655-4|language=en}}</ref> ಬಂಡಾಯವೆದ್ದ ಜನರು ಕುಡ್ಮಿ ಮಹತೋ, ಭೂಮಿಜ, ಬಗ್ದಿ, ಬೌರಿ, ಮತ್ತು ಇತರ ಅನೇಕ ಜನಾಂಗೀಯ ಗುಂಪುಗಳಿಗೆ ಸೇರಿದವರಾಗಿದ್ದರು. <ref>{{Cite book|url=https://books.google.com/books?id=_daAAAAAMAAJ&q=chuar+rebellion+kurmi|title=Tribes in Perspective|last=Burman|first=B. K. Roy|date=1994|publisher=Mittal Publications|isbn=978-81-7099-535-7|language=en}}</ref> <ref>{{Cite web |title=Adivasi Resistance in Early Colonial India (Comprising the Chuar Rebellion of 1799 By J.C. Price and Relevant Midnapore District Collectorate Records from the Eighteenth Century) {{!}} Exotic India Art |url=https://www.exoticindiaart.com/book/details/adivasi-resistance-in-early-colonial-india-comprising-chuar-rebellion-of-1799-by-j-c-price-and-relevant-midnapore-district-collectorate-records-from-eighteenth-century-naz720/ |access-date=2022-12-07 |website=www.exoticindiaart.com |language=en}}</ref> <ref>{{Cite book|title=Memoranda of Midnapore|last=Bayley|first=H.V.|year=1902|location=Calcutta|pages=10–12}}</ref> <ref>{{Cite book|title=History of Midnapore|last=Das|first=Narendranath|year=1956|volume=1|location=Midnapore|pages=20–21}}</ref> ೫ ಏಪ್ರಿಲ್ ೧೭೭೮ ರಂದು, ಕಾಡಿನಲ್ಲಿ ಬ್ರಿಟಿಷ್ ಪಡೆಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ರಘುನಾಥ್ ಮಹತೋ ಮತ್ತು ಅವರ ತಂಡ ಯೋಜಿಸುತ್ತಿದ್ದರು. ಈ ಚಕಮಕಿಯಲ್ಲಿ ರಘುನಾಥ್ ಮಹತೋ ಮತ್ತು ಹಲವಾರು ಇತರ ಬಂಡುಕೋರರು ಬ್ರಿಟಿಷ್ ಪಡೆಗಳ ವಿರುದ್ಧ ಹೋರಾಡಿ ಮಡಿದರು. <ref name="livehindustan2021">{{Cite news |date=22 March 2021 |title=चुआड़ विद्रोह के नायक थे वीर शहीद रघुनाथ महतो |publisher=livehindustan |url=https://www.livehindustan.com/jharkhand/ramgarh/story-heroic-martyr-raghunath-mahato-was-the-hero-of-the-chuad-revolt-3928670.html |access-date=3 October 2022}}<cite class="citation news cs1" data-ve-ignore="true">[https://www.livehindustan.com/jharkhand/ramgarh/story-heroic-martyr-raghunath-mahato-was-the-hero-of-the-chuad-revolt-3928670.html "चुआड़ विद्रोह के नायक थे वीर शहीद रघुनाथ महतो"]. livehindustan. 22 March 2021<span class="reference-accessdate">. Retrieved <span class="nowrap">3 October</span> 2022</span>.</cite></ref> <ref name="Mahto">{{Cite book|url=https://books.google.com/books?id=QgEoEAAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=PA1776|title=Jharkhand Mein Vidroh Ka Itihas|last=Mahto|first=Shailendra|date=2021-01-01|publisher=Prabhat Prakashan|isbn=978-93-90366-63-7|language=hi}}<cite class="citation book cs1 cs1-prop-foreign-lang-source" data-ve-ignore="true" id="CITEREFMahto2021">Mahto, Shailendra (1 January 2021). [https://books.google.com/books?id=QgEoEAAAQBAJ&dq=%E0%A4%B0%E0%A4%98%E0%A5%81%E0%A4%A8%E0%A4%BE%E0%A4%A5+%E0%A4%AE%E0%A4%B9%E0%A4%A4%E0%A5%8B&pg=PA1776 ''Jharkhand Mein Vidroh Ka Itihas''] (in Hindi). Prabhat Prakashan. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]]&nbsp;[[ವಿಶೇಷ:ಪುಸ್ತಕ ಮೂಲಗಳು/978-93-90366-63-7|<bdi>978-93-90366-63-7</bdi>]].</cite> [[Category:CS1 Hindi-language sources (hi)]] [[ವರ್ಗ:ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ]] </ref> == ಉಲ್ಲೇಖಗಳು == {{ಉಲ್ಲೇಖಗಳು}} 1phhn8xa4ughzdxo2rphlnbb2xpro7z ಸದಸ್ಯರ ಚರ್ಚೆಪುಟ:ಮಂಗಳಮ್ಮ 3 174602 1305832 2025-06-03T17:51:47Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1305832 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=ಮಂಗಳಮ್ಮ}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೨೧, ೩ ಜೂನ್ ೨೦೨೫ (IST) g75bwjyzpy338yq3ycr26nmmn317urj ಸದಸ್ಯರ ಚರ್ಚೆಪುಟ:Raja Nine to Five 3 174603 1305837 2025-06-03T21:29:44Z Rachmat04 28681 Rachmat04 [[ಸದಸ್ಯರ ಚರ್ಚೆಪುಟ:Raja Nine to Five]] ಪುಟವನ್ನು [[ಸದಸ್ಯರ ಚರ್ಚೆಪುಟ:Señor verde]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Raja Nine to Five|Raja Nine to Five]]" to "[[Special:CentralAuth/Señor verde|Señor verde]]" 1305837 wikitext text/x-wiki #REDIRECT [[ಸದಸ್ಯರ ಚರ್ಚೆಪುಟ:Señor verde]] cskwizmhdxo974fod5501016mjsrizh ಲಿಯಾನ್ ಗ್ಯಾಂಬೆಟಾ 0 174604 1305849 2025-06-04T09:18:34Z Kartikdn 1134 ಲಿಯಾನ್ ಗ್ಯಾಂಬೆಟಾ 1305849 wikitext text/x-wiki [[ಚಿತ್ರ:Gambetta par Étienne Carjat (photo recadrée).jpg|thumb|ಎಟಿಯೆನ್ ಕಾರ್ಜಾಟ್ ತೆಗೆದ ಗ್ಯಾಂಬೆಟಾನ ಭಾವಚಿತ್ರ]] '''ಲಿಯಾನ್ ಗ್ಯಾಂಬೆಟಾ''' (1838 - 1882) ಒಬ್ಬ [[ಫ್ರಾನ್ಸ್|ಫ್ರೆಂಚ್]] ರಾಜಕಾರಣಿ; [[:en:French_Third_Republic|ತೃತೀಯ ಗಣರಾಜ್ಯದ]] [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವದ]] ಸ್ಥಾಪಕರಲ್ಲೊಬ್ಬ. == ಆರಂಭಿಕ ಜೀವನ == ಜನನ 1838ರ ಏಪ್ರಿಲ್ 2ರಂದು, [[:en:Cahors|ಕೇಆರ್‌ನಲ್ಲಿ]]. ತಂದೆ ಜೋಸೆಫ್ ಗ್ಯಾಂಬೆಟ, ತಾಯಿ ಒರಾಸಿ ಮ್ಯಾಸಾಬಿ.<ref>{{cite book |last1=Laborde |first1=Jean Baptiste Vincent |url=https://books.google.com/books?id=i__AFyubcDEC |title=Léon Gambetta, Biographie psychologique: le cerveau, la parole, la fonction et l'organo. Histoire authentique de la maladie et de la mort |date=1898 |publisher=Schleicher frères |location=Paris |page=11}}</ref> [[ಪ್ಯಾರಿಸ್|ಪ್ಯಾರಿಸಿನಲ್ಲಿ]] [[ನ್ಯಾಯಶಾಸ್ತ್ರ]] ವ್ಯಾಸಂಗ ಮಾಡಿ ಅಲ್ಲೇ ನ್ಯಾಯವಾದಿ ವೃತ್ತಿ ಅವಲಂಬಿಸಿದ.<ref name="Larousse">{{cite encyclopedia|encyclopedia=[[Éditions Larousse|Larousse]]|title=Léon Gambetta|url=https://www.larousse.fr/encyclopedie/personnage/L%C3%A9on_Gambetta/120756|language=fr|access-date=29 May 2021}}</ref> [[:en:Napoleon_III|3ನೆಯ ನೆಪೋಲಿಯನನ]] ನೀತಿಗಳಿಗೆ ಆಗ (1860) ಪ್ರಬಲವಾದ ವಿರೋಧವಿತ್ತು. ಈ ವಿರೋಧ ಪ್ಯಾರಿಸಿನಲ್ಲಿ ಅತ್ಯಂತ ತೀವ್ರವಾಗಿತ್ತು. ಗ್ಯಾಂಬೆಟಾನಿಗೆ ರಾಜಕೀಯ [[ಪತ್ರಿಕೋದ್ಯಮ|ಪತ್ರಿಕೋದ್ಯಮದಲ್ಲೂ]], ರಿಪಬ್ಲಿಕನ್ ಪಕ್ಷದ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಯಿತು. == ನಂತರದ ಜೀವನ, ರಾಜಕಾರಣಿಯಾಗಿ == [[ಸರ್ಕಾರ]] ವಿರೋಧಿ ಚಟುವಟಿಕೆಯ ಆಪಾದನೆ ಹೊರಿಸಿ ವಿಚಾರಣೆಗೆ ಗುರಿಪಡಿಸಲಾಗುತ್ತಿದ್ದ ರಿಪಬ್ಲಿಕನ್ ರಾಜಕಾರಣಿಗಳ ಪರವಾಗಿ ವಾದಿಸುತ್ತಿದ್ದ ತರುಣ ನ್ಯಾಯವಾದಿಗಳಲ್ಲಿ ಗ್ಯಾಂಬೆಟಾನೂ ಒಬ್ಬನಾಗಿದ್ದ. ಆ ಸಮಯದಲ್ಲಿ ಸರ್ಕಾರವನ್ನು ಬಾಯಿತುಂಬ ಟೀಕಿಸಲು ಅವಕಾಶ ದೊರಕುತ್ತಿತ್ತು. 1851ರ [[ಡಿಸೆಂಬರ್|ಡಿಸೆಂಬರಿನ]] [[:en:1851_French_coup_d'état|ಕ್ಷಿಪ್ರಾಕ್ರಮಣವನ್ನು]] ವಿರೋಧಿಸಿ [[ಆಹುತಾತ್ಮರು|ಹುತಾತ್ಮನಾದವನೊಬ್ಬನ]] [[ಸ್ಮಾರಕ]] ನಿರ್ಮಿಸಲೆತ್ನಿಸಿದ ಪತ್ರಿಕೋದ್ಯಮಿಗಳ ವಿರುದ್ಧ ಹೂಡಲಾದ [[ವ್ಯಾಜ್ಯ|ಮೊಕದ್ದಮೆಯಲ್ಲಿ]] ಆಪಾದಿತರ ಪರವಾಗಿ ವಾದಿಸಿದವರಲ್ಲಿ ಗ್ಯಾಂಬೆಟಾನೂ ಸೇರಿದ್ದ. ಗ್ಯಾಂಬೆಟಾ ಮಾಡಿದ, ನಿಂದೆ ತುಂಬಿದ ಚಿಕ್ಕ ಹರಿತ ಭಾಷಣ ಪತ್ರಿಕೆಗಳಲ್ಲಿ ಪ್ರಕಟವಾದಾಗ ಈತ ತುಂಬ ಪ್ರಸಿದ್ಧನಾದ. 1869ರ ಚುನಾವಣೆಗಳಲ್ಲಿ ಇವನು ಪ್ಯಾರಿಸ್, [[:en:Marseille|ಮಾರ್ಸೇಲ್ಸ್]] ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಗೆದ್ದ. ಇವನು ಮಾರ್ಸೇಲ್ಸ್ ಪ್ರತಿನಿಧಿಯಾಗಿರಲು ತೀರ್ಮಾನಿಸಿದನಾದರೂ ಪ್ಯಾರಿಸಿನ ಕಾರ್ಮಿಕ ಕ್ಷೇತ್ರದ ಶಾಶ್ವತ ಪ್ರೀತಿಯನ್ನೂ ಗಳಿಸಿಕೊಂಡ. ವಿಧಾನ ಸಭೆಯ ಪ್ರತಿನಿಧಿಯಾಗಿರಲು ಗ್ಯಾಂಬೆಟಾ ತೀವ್ರಗಾಮಿ ತತ್ತ್ವಗಳನ್ನು ಪ್ರತಿಪಾದಿಸಿದ. [[:en:Second_French_Empire|ದ್ವಿತೀಯ ಚಕ್ರಾಧಿಪತ್ಯದ]] ರೀತಿನೀತಿಗಳನ್ನು ವಿರೋಧಿಸುವವರ ನಾಯಕನಾದ. 1870 ರಲ್ಲಿ ಅವನ ತೀವ್ರ ವಿರೋಧವಿತ್ತು. [[ಯುದ್ಧ|ಯುದ್ಧವಂತೂ]] ಆರಂಭವಾಗಿರುವುದರಿಂದ ಅದನ್ನು ಯಶಸ್ವಿಯಾಗಿ ಕೊನೆಗೊಳಿಸಬೇಕೆಂಬುದು ಅವನ ವಾದವಾಗಿತ್ತು. ಆದರೆ ಯುದ್ಧದಲ್ಲಿ ಫ್ರಾನ್ಸ್ ಪರಾಜಯದ ಹಾದಿ ಹಿಡಿದಿದ್ದ ವಾರ್ತೆ ಪ್ಯಾರಿಸ್‌ನ್ನು ತಲುಪಿತು. ಪ್ಯಾರಿಸಿನ ರಕ್ಷಣೆಗಾಗಿ ಫ್ರೆಂಚ್ ಪ್ರಾಂತಗಳ ಜನರನ್ನು ಹುರಿದುಂಬಿಸಿ, ಜರ್ಮನ್ ಆಕ್ರಮಣದಿಂದ ದೂರವಾಗಿದ್ದ ಸ್ಥಳಗಳಲ್ಲಿ ಹೊಸ ಸೇನೆ ರೂಪಿಸುವುದಕ್ಕೆ ಅವನು ಪ್ರಯತ್ನಿಸಿದ. ಫ್ರಾನ್ಸಿನ [[ರಾಜಧಾನಿ|ರಾಜಧಾನಿಯನ್ನು]] ಜರ್ಮನ್ ಸೇನೆ ಮುತ್ತಿದಾಗ ಗ್ಯಾಂಬೆಟಾ [[ಬಲೂನ್|ಬಲೂನೊಂದರಲ್ಲಿ]] ಕುಳಿತು ಜರ್ಮನ್ ಸೈನ್ಯಸಾಲಿನ ಮೇಲೆ ತೇಲಿಹೋಗಿ [[:en:Amiens|ಏಮಿಯೆನ್ಸ್]] ತಲಪಿ, ಅಲ್ಲಿಂದ [[:en:Tours|ಟೂರ್]] ಸೇರಿ, ಅನಾಕ್ರಮಿತ ಫ್ರಾನ್ಸಿನ ಆಡಳಿತದ ನಾಯಕತ್ವ ವಹಿಸಿ ಕೊನೆಯವರೆಗೂ ಹೋರಾಟ ಮುಂದುವರಿಸಲು ಬದ್ಧಕಂಕಣನಾದ. ಆದರೂ 1871 ರಲ್ಲಿ ಜನವರಿ 28 ರಂದು ಶಾಂತಿ ಕೌಲಿಗೆ ಸಹಿ ಬಿತ್ತು. ಅದಕ್ಕೆ ಒಪ್ಪಿಗೆ ನೀಡಬೇಕಾಗಿದ್ದ ಹೊಸ [[:en:National_Assembly_(France)|ರಾಷ್ಟ್ರೀಯ ಸಭೆಗೆ]] ನಡೆದ [[ಚುನಾವಣೆ|ಚುನಾವಣೆಯಲ್ಲಿ]] ಗ್ಯಾಂಬೆಟಾ ಒಂಬತ್ತು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದ. ಸಭೆಯಲ್ಲಿ ಬಹುಮತೀಯರಾಗಿದ್ದ ರಾಜತ್ವವಾದಿಗಳು ಕೌಲಿಗೆ ಒಪ್ಪಿಗೆ ನೀಡಿದರು. ಕೌಲಿನ ಪ್ರಕಾರ [[ಆಲ್ಸೇಸ್ ಲೊರೇನ್|ಆಲ್ಸ್ಯಾಸ್-ಲರೇನ್]] [[ಜರ್ಮನಿ|ಜರ್ಮನಿಗೆ]] ಸೇರಿದ್ದರಿಂದ ಆಲ್ಸ್ಯಾಸ್ ವಿಭಾಗದ ಕ್ಷೇತ್ರದ ಪ್ರಾತಿನಿಧ್ಯ ಉಳಿಸಿಕೊಂಡಿದ್ದ ಗ್ಯಾಂಬೆಟಾನಿಗೆ ಸದಸ್ಯತ್ವ ಹೋಯಿತು. ಅನಂತರ ನಡೆದ ಉಪಚುನಾವಣೆಗಳಲ್ಲಿ ಗ್ಯಾಂಬೆಟಾ ಮತ್ತೆ ಗೆದ್ದ. ಅವನ ಕೀರ್ತಿ ಪ್ರತಿಷ್ಠೆಗಳು ಹೆಚ್ಚಿದವು. ಮೂರನೆಯ ಗಣರಾಜ್ಯದ ಸ್ಥಾಪನೆಗಾಗಿ ಗ್ಯಾಂಬೆಟಾ ಬಹುವಾಗಿ ಶ್ರಮಿಸಿದ. ಅವನ ಪ್ರಯತ್ನಗಳಿಂದಾಗಿ ಪ್ರಜಾಪ್ರಭುತ್ವ ಸಂಸ್ಥೆಗಳು ಪುಷ್ಟಿಗೊಂಡವು. ರಿಪಬ್ಲಿಕನ್ ಒಕ್ಕೂಟ ಪ್ರಬಲವಾಯಿತು. 1876ರಲ್ಲಿ ಚುನಾವಣೆಗಳಲ್ಲಿ ರಿಪಬ್ಲಿಕನ್‌ರ ಕೈ ಮೇಲಾಯಿತು. ಆದರೂ 1879ರಲ್ಲಿ ನಡೆದ ಚುನಾವಣೆಗಳಲ್ಲಿ ಗ್ಯಾಂಬೆಟಾನ ಸರಿಗಟ್ಟುವ ಬೇರೆ ಪಕ್ಷ ಇರಲಿಲ್ಲ. ರಿಪಬ್ಲಿಕನ್ ಗಣರಾಜ್ಯ ಸರ್ಕಾರ ಸ್ಥಾಪಿತವಾಯಿತು. ಗ್ಯಾಂಬೆಟಾ ಪ್ರತಿನಿಧಿಗಳ ಸಭೆಯ ([[:en:Chamber_of_Deputies_(France)|ಚೇಂಬರ್ ಆಫ್ ಡೆಪ್ಯೂಟೀಸ್]]) ಅಧ್ಯಕ್ಷನಾದ. 1881 ರಲ್ಲಿ ಸರ್ಕಾರ ರಚಿಸುವ ಅವಕಾಶ ಅವನಿಗೆ ಒದಗಿ ಬಂತು. ಆದರೆ ಗ್ಯಾಂಬೆಟಾ ಹಿಂದೆ ಬಯಸಿದ್ದಂಥ ಬಲಿಷ್ಠ ಸರ್ಕಾರ ಅದಾಗಲಿಲ್ಲ. [[ಸಂವಿಧಾನ]] ಪರಿಷ್ಕರಣ ಕಾರ್ಯದಲ್ಲಿ ಅದು ಅತಿಯಾಗಿ ನಿರತವಾಯಿತು. ಅವನು ಆಶಿಸಿದ್ದ ಸುಧಾರಣೆಗಳು ಪೂರೈಸಲಿಲ್ಲ. 1882 ರಲ್ಲಿ ಆ ಸರ್ಕಾರ ಪತನ ಹೊಂದಿತು. ಆ ವರ್ಷದ ಡಿಸೆಂಬರ್ 31 ರಂದು ಕರುಳು ಅಥವಾ [[ಉದರ]] [[ಕ್ಯಾನ್ಸರ್|ಕ್ಯಾನ್ಸರ್‌ನಿಂದ]] ಗ್ಯಾಂಬೆಟಾ ತೀರಿಕೊಂಡ.<ref>Lannelongue, ''Blessure et maladie de M. Gambetta'', G. Masson, Paris, 1883</ref> ಗ್ಯಾಂಬೆಟಾನ [[ಹೃದಯ|ಹೃದಯವಿರುವ]] [[ಕಲ್ಲು|ಕಲ್ಲಿನ]] ಚಿತಾಭಸ್ಮದ ಕಲಶವನ್ನು ಪ್ಯಾರಿಸ್‌ನಲ್ಲಿನ ಪ್ಯಾಂಥಿಯಾನ್‍ನ ನೆಲಮನೆಗೆ ಸಾಗುವ [[ಸಮಾಧಿ (ರಚನೆ)|ಸಮಾಧಿ]] [[ಮೆಟ್ಟಲು ಸಾಲು|ಮೆಟ್ಟಲು ಸಾಲಿನಲ್ಲಿ]] ೧೯೨೦ರಲ್ಲಿ ಇರಿಸಲಾಯಿತು. ಚಿತಾಭಸ್ಮದ ಕಲಶಕ್ಕೆ ಬಳಸಲಾದ ರಷ್ಯನ್ ಕೆಂಪು ಕ್ವಾರ್ಟ್ಸೈಟ್ ಕಲ್ಲು ಲೆಸ್ ಇನ್‍ವ್ಯಾಲಿಡೇಸ್‍ನಲ್ಲಿನ [[ನೆಪೋಲಿಯನ್ ಬೋನಪಾರ್ತ್|ನೆಪೋಲಿಯನ್‍ನ]] ಸಮಾಧಿಗೆ ಬಳಸಲಾದ ಅದೇ ರವಾನೆ ಸರಕಿನ ಭಾಗವಾಗಿತ್ತು.<ref name="Russia">{{citation |author1=Jacques Touret |title=The Russian contribution to the edification of the Napoleon tombstone in Paris |date=2016 |journal=Vestnik of St Petersburg University |url=https://core.ac.uk/download/pdf/217176609.pdf |access-date=23 May 2021 |archive-url=https://web.archive.org/web/20230322192714/https://core.ac.uk/download/pdf/217176609.pdf |archive-date=22 March 2023 |url-status=dead |series=Series 15 |author2=Andrey Bulakh}}</ref> == ಉಪಸಂಹಾರ == ಗ್ಯಾಂಬೆಟಾ ಅಧಿಕಾರದಲ್ಲಿದ್ದಾಗಿಗಿಂತ ವಿರೋಧ ಶಿಬಿರದಲ್ಲಿದ್ದಾಗಲೇ ಹೆಚ್ಚು ಯಶಸ್ವಿಯಾಗಿದ್ದನೆಂದು ಭಾವಿಸಲಾಗಿದೆ. [[ಪಕ್ಷ]] ಸಿದ್ಧಾಂತಗಳಿಗಿಂತ ರಾಷ್ಟ್ರೈಕ್ಯಕ್ಕೆ ಹೆಚ್ಚಿನ ಬೆಲೆ ಕೊಟ್ಟು ಗ್ಯಾಂಬೆಟಾ ತನ್ನ ವಿರೋಧಿಗಳ ಒತ್ತಡಕ್ಕೆ ಹಲವು ಸಾರಿ ಮಣಿದ. ಇದರಿಂದ ಇವನನ್ನು ಸಮಯಸಾಧಕನೆಂದು ಹಲವರು ತಪ್ಪಾಗಿ ತಿಳಿದುಕೊಂಡಿದ್ದರು. ಇವನ ಯಶಸ್ಸಿನ ಫಲವೆಂದರೆ ಫ್ರಾನ್ಸಿನ ಸಂಸದೀಯ ಪ್ರಜಾಪ್ರಭುತ್ವ. ದುರ್ಬಲ ಪಕ್ಷ ವ್ಯವಸ್ಥೆ ಗ್ಯಾಂಬೆಟಾನ ಸೋಲಿನ ಪರಿಣಾಮ. == ಉಲ್ಲೇಖಗಳು == {{ಉಲ್ಲೇಖಗಳು}}<references />{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಯಾಂಬೆಟಿ, ಲಿಯಾನ್}} [[ವರ್ಗ:ರಾಜಕಾರಣಿಗಳು]] [[ವರ್ಗ:ಪ್ರಧಾನ ಮಂತ್ರಿಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 891o7owyjfjvm7ggnz81bn9fy8afqcg