ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಭಾರತೀಯ ವಾಯುಸೇನೆಯ ಮುಖ್ಯಸ್ಥರು 0 17162 1306458 1306437 2025-06-12T05:59:38Z Prnhdl 63675 1306458 wikitext text/x-wiki {{Infobox official post | post = ಮುಖ್ಯಸ್ಥರು | body = ಭಾರತೀಯ ವಾಯು ಸೇನೆ | image = Air Chief Marshal VR Chaudhari PVSM AVSM VM ADC.jpg | incumbent = ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ<br>{{small|([[ಪರಮ ವಿಶಿಷ್ಟ ಸೇವಾ ಪದಕ|ಪವಿಸೇಪ]], ಅವಿಸೇಪ, ವಾಸೇಪ)}} | flag = Flag of the Chief of Air Staff of the Indian Air Force.svg | flagcaption = ವಾಯು ಸೇನೆಯ ಮುಖ್ಯಸ್ಥರ ಧ್ವಜ | incumbentsince = ೩೦ ಸೆಪ್ಟೆಂಬರ್ ೨೦೨೧ | department = [[File:Air Force Ensign of India (1950–2023).svg|20px]] [[ಭಾರತೀಯ ವಾಯುಸೇನೆ]] | style = | type = ವಾಯುದಳದ ಮುಖ್ಯಸ್ಥ ಮತ್ತು ಕಮಾಂಡಿಂಗ್ ಆಫೀಸರ್ | termlength = ಅಧಿಕಾರ ವಹಿಸಿಕೊಂಡ ೩ ವರ್ಷಗಳವರೆಗೆ ಅಥವಾ ೬೨ ವರ್ಷ ವಯಸ್ಸು ತಲುಪುವ ತನಕ. ಯಾವುದು ಮೊದಲೋ ಅದು. | reports_to = [[File:Flag of India.svg|20px]] ಪ್ರಧಾನಮಂತ್ರಿ <br/>[[File:Flag of the Ministry of Defence of India.svg|20px]] ಭಾರತೀಯ ರಕ್ಷಾ ಮಂತ್ರಿ <br/>[[File:Flag of Chief of Defence Staff (India).svg|20px]] ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು | website = https://indianairforce.nic.in/chief-of-the-air-staff }} == ಮುಖ್ಯಸ್ಥರು == === ಸ್ವಾತಂತ್ರ್ಯದ ಮೊದಲ ವಾಯು ಸಿಬ್ಬಂದಿಯ ಮುಖ್ಯಸ್ಥರು === *[[೧೯೩೧]] - [[೧೯೩೫]] ಏರ್ ವೈಸ್-ಮಾರ್ಷಲ್, ನಂತರ ಏರ್ ಮಾರ್ಷಲ್ ಸರ್ ಜಾನ್ ಸ್ಟೀಲ್ *[[೧೯೩೫]] - [[೧೯೩೭]] ಏರ್ ಮಾರ್ಷಲ್ ಸರ್ ಎಡ್ಗರ್ ಲುಡ್ಲೌ-ಹೆವಿಟ್ಟ್ *[[೧೯೩೫]] - [[೧೯೩೭]] ಏರ್ ಮಾರ್ಷಲ್ ಸರ್ ಫಿಲಿಪ್ ಜೌಬೆರ್ಟ್ ಡೇ ಲ ಫೆರ್ಟ *[[೧೯೩೯]] - [[೧೯೪೦]] ಏರ್ ಮಾರ್ಷಲ್ ಸರ್ ಜಾನ್ ಹಿಗ್ಗಿನ್ಸ್ *[[೧೯೪೦]] - [[೧೯೪೨]] ಏರ್ ಮಾರ್ಷಲ್ ಸರ್ ಪ್ಯಾಟ್ರಿಕ್ ಪ್ಲೇಫೇರ್ *[[೧೯೪೨]] - [[೧೯೪೩]] ಏರ್ ಮಾರ್ಷಲ್ ಸರ್ ರಿಚರ್ಡ್ ಪೀರ್ಸ *[[೧೯೪೩]] - [[೧೯೪೪]] ಏರ್ ಮಾರ್ಷಲ್ ಸರ್ ಗೈ ಗಾರೊಡ್ (ಉಪ ಕಮಾಂಡರ್) *[[೧೯೪೪]] - [[೧೯೪೬]] ಏರ್ ವೈಸ್-ಮಾರ್ಷಲ್ ಎಂ ಥಾಮಸ್ *[[೧೯೪೬]] ಏರ್ ಮಾರ್ಷಲ್ ಸರ್ ರೋಡ್ರಿಕ್ ಕಾರ್ *[[೧೯೪೬]] - [[೧೯೪೭]] ಏರ್ ಮಾರ್ಷಲ್ ಸರ್ ಹ್ಯೂ ವಾಲ್ಮ್ಸ್ಲೇಯ್ === ಸ್ವಾತಂತ್ರ್ಯದ ನಂತರ ವಾಯು ಸಿಬ್ಬಂದಿಯ ಮುಖ್ಯಸ್ಥರು === *[[೧೯೪೭]] - [[೧೯೫೦]] ಏರ್ ಮಾರ್ಷಲ್ ಸರ್ ಥಾಮಸ್ ಎಲ್ಮ್ಹಿರ್ಸ್ಟ್ *[[೧೯೫೦]] - [[೧೯೫೧]] ಏರ್ ಮಾರ್ಷಲ್ ಸರ್ ರೊನಾಲ್ಡ್ ಇವೆಲಾ-ಚಾಪ್ಮನ್ *[[೧೯೫೧]] - [[೧೯೫೪]] ಏರ್ ಮಾರ್ಷಲ್ ಸರ್ ಗೆರಾಲ್ಡ್ ಗಿಬ್ಬ್ಸ್ === ೧೯೫೪ ರ ನಂತರದ '''ವಾಯು ಸಿಬ್ಬಂದಿಯ ಮುಖ್ಯಸ್ಥರು''' === *[[೧೯೫೪]] - [[೧೯೬೦]] ಏರ್ ಮಾರ್ಷಲ್ ಸುಬ್ರೊತೊ ಮುಖರ್ಜಿ *[[೧೯೬೦]] - [[೧೯೬೪]] ಏರ್ ಮಾರ್ಷಲ್ ಅಸ್ಪಿ ಇಂಜಿನಿಯರ್ *[[೧೯೬೪]] - [[೧೯೬೯]] ಏರ್ ಮಾರ್ಷಲ್ ಅರ್ಜನ್ ಸಿಂಗ್ *[[೧೯೬೯]] - [[೧೯೭೩]] ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ *[[೧೯೭೩]] - [[೧೯೭೬]] ಏರ್ ಚೀಫ್ ಮಾರ್ಷಲ್ ಓಂ ಪ್ರಕಾಶ್ ಮೆಹ್ರಾ *[[೧೯೭೬]] - [[೧೯೭೮]] ಏರ್ ಚೀಫ್ ಮಾರ್ಷಲ್ ಹೃಷಿಕೇಶ್ ಮೂಲಗವ್ಕಾರ್ *[[೧೯೭೮]] - [[೧೯೮೧]] ಏರ್ ಚೀಫ್ ಮಾರ್ಷಲ್ ಇದ್ರಿಸ್ ಲತೀಫ್ *[[೧೯೮೧]] - [[೧೯೮೪]] ಏರ್ ಚೀಫ್ ಮಾರ್ಷಲ್ ದಿಲ್ಬಾಗ್ ಸಿಂಗ್  *[[೧೯೮೪]] - [[೧೯೮೫]] ಏರ್ ಚೀಫ್ ಮಾರ್ಷಲ್ ಲಕ್ಷ್ಮಣ್ ಕಾತ್ರೆ *[[೧೯೮೫]] - [[೧೯೮೮]] ಏರ್ ಚೀಫ್ ಮಾರ್ಷಲ್ ಡೆನಿಸ್ ಲ ಫಾಂಟೈನ್ *[[೧೯೮೮]] - [[೧೯೯೧]] ಏರ್ ಚೀಫ್ ಮಾರ್ಷಲ್ ಸುರಿಂದರ್ ಮೆಹ್ರಾ *[[೧೯೯೧]] - [[೧೯೯೩]] ಏರ್ ಚೀಫ್ ಮಾರ್ಷಲ್ ನಿರ್ಮಲ್ ಚಂದ್ರ ಸೂರಿ *[[೧೯೯೩]] - [[೧೯೯೫]] ಏರ್ ಚೀಫ್ ಮಾರ್ಷಲ್ ಸ್ವರೂಪ್ ಕೌಲ್ *[[೧೯೯೫]] - [[೧೯೯೮]] ಏರ್ ಚೀಫ್ ಮಾರ್ಷಲ್ ಸತೀಶ್ ಸರೀನ್ *[[೧೯೯೮]] - [[೨೦೦೧]] ಏರ್ ಚೀಫ್ ಮಾರ್ಷಲ್ ಅನಿಲ್ ಟಿಪ್ನಿಸ್ *[[೨೦೦೧]] - [[೨೦೦೪]] ಏರ್ ಚೀಫ್ ಮಾರ್ಷಲ್ ಶ್ರೀನಿವಾಸಪುರಮ್ ಕೃಷ್ಣಸ್ವಾಮಿ *[[೨೦೦೪]] - [[೨೦೦೭]] ಏರ್ ಚೀಫ್ ಮಾರ್ಷಲ್ ಶಶೀಂದ್ರ ಪಾಲ್ ತ್ಯಾಗಿ *[[೨೦೦೭]] - [[೨೦೦೯]] ಏರ್ ಚೀಫ್ ಮಾರ್ಷಲ್ ಫಲಿ ಹೋಮಿ ಮೇಜರ್ *[[೨೦೦೯]] - [[೨೦೦೧|೨೦೧೧]] ಏರ್ ಚೀಫ್ ಮಾರ್ಷಲ್ ಪ್ರದೀಪ್ ವಸಂತ ನಾಯಕ್ *[[೨೦೦೧|೨೦೧೧]] - [[೨೦೧೩]] ಏರ್ ಚೀಫ್ ಮಾರ್ಷಲ್ ನಾರ್ಮನ್ ಅನಿಲ್ ಕುಮಾರ್ ಬ್ರೌನ್ *[[೨೦೧೩]] - [[೨೦೧೬]] ಏರ್ ಚೀಫ್ ಮಾರ್ಷಲ್ ಅರುಪ್ ರಾಹಾ *[[೨೦೧೬]] - [[೨೦೧೯]] ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ಧನೋವಾ *[[೨೦೧೯]] ರಿಂದ ಸಧ್ಯದವರೆಗೆ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ === ಮಾರ್ಷಲ್ ಆಫ್ ದಿ ಏರ್ ಫೋರ್ಸ್ === ಈ ಶ್ರೇಣಿಯನ್ನು ಒಮ್ಮೆ ಮಾತ್ರ ನೀಡಲಾಗಿದೆ. ಮಾರ್ಷಲ್ ಆಫ್ ದಿ ಏರ್ ಫೋರ್ಸ್ ಅರ್ಜನ್ ಸಿಂಗ್ ರವರಿಗೆ ಜನವರಿ ೨೦೦೨ ರಲ್ಲಿ ಈ ಶ್ರೇಣಿಯೊಂದಿಗೆ ಸನ್ಮಾನಿಸಲಾಯಿತು. ಈ ಶ್ರೇಣಿಯು ಭಾರತೀಯ ವಾಯು ಪಡೆಯ ಅತಿಹೆಚ್ಚಿನ ಶ್ರೇಣಿಯಾಗಿರುತ್ತದೆ. ಈ ಶ್ರೇಣಿಯು ಭಾರತೀಯ ಭೂಸೇನೆಯ ಪಂಚತಾರಾ ಶ್ರೇಣಿ '''ಫೀಲ್ಡ್ ಮಾರ್ಷಲ್''' ಹಾಗೂ ಭಾರತೀಯ ನೌಕಾಪಡೆಯ ಪಂಚತಾರಾ ಶ್ರೇಣಿ '''ಅಡ್ಮಿರಲ್ ಆಫ್ ದಿ ಫ್ಲೀಟ್''' ಗೆ ಸಮಾನವಾಗಿರುತ್ತದೆ. ==ಇವನ್ನೂ ನೋಡಿ== *[[ಭಾರತೀಯ ಭೂಸೇನೆಯ ಮುಖ್ಯಸ್ಥರು]] *[[ಭಾರತೀಯ ನೌಕಾಪಡೆಯ ಮುಖ್ಯಸ್ಥರು]] [[ವರ್ಗ: ಭಾರತೀಯ ವಾಯುಸೇನೆ]] [[ವರ್ಗ: ರಕ್ಷಣಾಪಡೆಯ ಹುದ್ದೆಗಳು]] [[ವರ್ಗ: ರಕ್ಷಣಾಪಡೆಯ ಮುಖ್ಯಸ್ಥರು]] [[ವರ್ಗ: ಭಾರತೀಯ ರಕ್ಷಣಾಪಡೆಯ ಮುಖ್ಯಸ್ಥರು]] h4y30qtf9gc63vdbzblzyr753jpzea6 ವ್ಯಂಜನ 0 19963 1306455 1234354 2025-06-12T02:45:47Z 2409:40F2:100C:9E1A:4CFD:A7FF:FED2:9A19 1306455 wikitext text/x-wiki {{ಕನ್ನಡ ಅಕ್ಷರಮಾಲೆ}} [[ಭಾಷೆ]]ಗಳಲ್ಲಿ '''ವ್ಯಂಜನಗಳು''' ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ [[ಉಚ್ಛಾರಣೆ]] ಮಾಡುವಂತಹ ಅಕ್ಷರಗಳು. ಇವು [[ಸ್ವರ]]ಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.<ref>http://www.internationalphoneticalphabet.org/ipa-sounds/ipa-chart-with-sounds/</ref>jjsuhjsod == ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು == ವ್ಯಂಜನಗಳಲ್ಲಿ ಎರಡು ವಿಧ. # [[ವರ್ಗೀಯ ವ್ಯಂಜನ]] # [[ಅವರ್ಗೀಯ ವ್ಯಂಜನ]] 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. == ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ == {| border="1" cellpadding="5" cellspacing="0" |- ! colspan="8" | ವರ್ಗೀಯ ವ್ಯಂಜನಗಳು |- | '''ಕಂಠ್ಯ''' (ಕವರ್ಗ) || ಕ || ಖ || ಗ || ಘ || ಙ |- | '''ತಾಲವ್ಯ''' (ಚವರ್ಗ) || ಚ || ಛ || ಜ || ಝ|| ಞ |- | '''ಮೂರ್ಧನ್ಯ''' (ಟವರ್ಗ) || ಟ || ಠ|| ಡ|| ಢ || ಣ |- | '''ದಂತ್ಯ''' (ತವರ್ಗ) || ತ || ಥ || ದ || ಧ || ನ |- | '''ಓಷ್ಠ್ಯ''' (ಪವರ್ಗ) || ಪ || ಫ || ಬ || ಭ || ಮ |- |} ==ಅಲ್ಪಪ್ರಾಣ == ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ {| border="1" cellpadding="5" cellspacing="0" |- !ಸ್ಥಾನ !! ಅಲ್ಪಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಕ]] [[ಗ]] || Ka ga |- | '''ತಾಲವ್ಯ''' (ಚವರ್ಗ) || [[ಚ]] [[ಜ]] || ca ja |- | '''ಮೂರ್ಧನ್ಯ''' (ಟವರ್ಗ) || [[ಟ]] [[ಡ]]|| Ṭa ḍa |- | '''ದಂತ್ಯ''' (ತವರ್ಗ) || [[ತ]] [[ದ]] || ta da |- | '''ಓಷ್ಠ್ಯ''' (ಪವರ್ಗ) || [[ಪ]] [[ಬ]] || pa ba |- |} ==ಮಹಾಪ್ರಾಣ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ {| border="1" cellpadding="5" cellspacing="0" |- !ಸ್ಥಾನ !! ಮಹಾಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಖ]] [[ಘ]] || Ka ga |- | '''ತಾಲವ್ಯ''' (ಚವರ್ಗ) || [[ಛ]] [[ಝ]] || ca ja |- | '''ಮೂರ್ಧನ್ಯ''' (ಟವರ್ಗ) || [[ಠ]] [[ಢ]]|| Ṭa ḍa |- | '''ದಂತ್ಯ''' (ತವರ್ಗ) || [[ಥ]] [[ಧ]] || ta da |- | '''ಓಷ್ಠ್ಯ''' (ಪವರ್ಗ) || [[ಫ]] [[ಭ]] || pa ba |- |} ==ಅನುನಾಸಿಕ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್ {| border="1" cellpadding="5" cellspacing="0" |- !ಸ್ಥಾನ !! ಅನುನಾಸಿಕ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಙ]] || Ṅa |- | '''ತಾಲವ್ಯ''' (ಚವರ್ಗ) || [[ಞ]] || Ña |- | '''ಮೂರ್ಧನ್ಯ''' (ಟವರ್ಗ) || [[ಣ]] || Ṇa |- | '''ದಂತ್ಯ''' (ತವರ್ಗ) || [[ನ]] || Na |- | '''ಓಷ್ಠ್ಯ''' (ಪವರ್ಗ) || [[ಮ]] || Ma |- |} == ಉಲ್ಲೇಖ == <references /> [[ವರ್ಗ:ಭಾಷಾ ವಿಜ್ಞಾನ]] [[ವರ್ಗ:ಕನ್ನಡ ವ್ಯಾಕರಣ]] m7o29atrkbcyr6oaxoof8ceah31lycy 1306456 1306455 2025-06-12T02:47:03Z 2409:40F2:100C:9E1A:4CFD:A7FF:FED2:9A19 Hrjjjjokdhujksbruhd to comment with true caller m you 🎂 God 1306456 wikitext text/x-wiki {{ಕನ್ನಡ ಅಕ್ಷರಮಾಲೆ}} [[ಭಾಷೆ]]ಗಳಲ್ಲಿ '''ವ್ಯಂಜನಗಳು''' ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ [[ಉಚ್ಛಾರಣೆ]] ಮಾಡುವಂತಹ ಅಕ್ಷರಗಳು. ಇವು [[ಸ್ವರ]]ಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.<ref>http://www.internationalphoneticalphabet.org/ipa-sounds/ipa-chart-with-sounds/</ref>jjsuhjsodggsh hjjsjr nd m you 🎂 God bless him with true love 💕 you madam thank you sir thank you for it and it was the first 🥇 to you 🎂 God is good morning sir good 👍 to you sir ji you madam sir please send few sample of environment and forests and mountains and mountains and mountains and the first to comment on it was a day and it == ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು == ವ್ಯಂಜನಗಳಲ್ಲಿ ಎರಡು ವಿಧ. # [[ವರ್ಗೀಯ ವ್ಯಂಜನ]] # [[ಅವರ್ಗೀಯ ವ್ಯಂಜನ]] 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. == ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ == {| border="1" cellpadding="5" cellspacing="0" |- ! colspan="8" | ವರ್ಗೀಯ ವ್ಯಂಜನಗಳು |- | '''ಕಂಠ್ಯ''' (ಕವರ್ಗ) || ಕ || ಖ || ಗ || ಘ || ಙ |- | '''ತಾಲವ್ಯ''' (ಚವರ್ಗ) || ಚ || ಛ || ಜ || ಝ|| ಞ |- | '''ಮೂರ್ಧನ್ಯ''' (ಟವರ್ಗ) || ಟ || ಠ|| ಡ|| ಢ || ಣ |- | '''ದಂತ್ಯ''' (ತವರ್ಗ) || ತ || ಥ || ದ || ಧ || ನ |- | '''ಓಷ್ಠ್ಯ''' (ಪವರ್ಗ) || ಪ || ಫ || ಬ || ಭ || ಮ |- |} ==ಅಲ್ಪಪ್ರಾಣ == ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ {| border="1" cellpadding="5" cellspacing="0" |- !ಸ್ಥಾನ !! ಅಲ್ಪಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಕ]] [[ಗ]] || Ka ga |- | '''ತಾಲವ್ಯ''' (ಚವರ್ಗ) || [[ಚ]] [[ಜ]] || ca ja |- | '''ಮೂರ್ಧನ್ಯ''' (ಟವರ್ಗ) || [[ಟ]] [[ಡ]]|| Ṭa ḍa |- | '''ದಂತ್ಯ''' (ತವರ್ಗ) || [[ತ]] [[ದ]] || ta da |- | '''ಓಷ್ಠ್ಯ''' (ಪವರ್ಗ) || [[ಪ]] [[ಬ]] || pa ba |- |} ==ಮಹಾಪ್ರಾಣ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ {| border="1" cellpadding="5" cellspacing="0" |- !ಸ್ಥಾನ !! ಮಹಾಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಖ]] [[ಘ]] || Ka ga |- | '''ತಾಲವ್ಯ''' (ಚವರ್ಗ) || [[ಛ]] [[ಝ]] || ca ja |- | '''ಮೂರ್ಧನ್ಯ''' (ಟವರ್ಗ) || [[ಠ]] [[ಢ]]|| Ṭa ḍa |- | '''ದಂತ್ಯ''' (ತವರ್ಗ) || [[ಥ]] [[ಧ]] || ta da |- | '''ಓಷ್ಠ್ಯ''' (ಪವರ್ಗ) || [[ಫ]] [[ಭ]] || pa ba |- |} ==ಅನುನಾಸಿಕ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್ {| border="1" cellpadding="5" cellspacing="0" |- !ಸ್ಥಾನ !! ಅನುನಾಸಿಕ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಙ]] || Ṅa |- | '''ತಾಲವ್ಯ''' (ಚವರ್ಗ) || [[ಞ]] || Ña |- | '''ಮೂರ್ಧನ್ಯ''' (ಟವರ್ಗ) || [[ಣ]] || Ṇa |- | '''ದಂತ್ಯ''' (ತವರ್ಗ) || [[ನ]] || Na |- | '''ಓಷ್ಠ್ಯ''' (ಪವರ್ಗ) || [[ಮ]] || Ma |- |} == ಉಲ್ಲೇಖ == <references /> [[ವರ್ಗ:ಭಾಷಾ ವಿಜ್ಞಾನ]] [[ವರ್ಗ:ಕನ್ನಡ ವ್ಯಾಕರಣ]] 00okv7bqi4hmi7q22z910zuixltobq4 1306457 1306456 2025-06-12T02:50:43Z Mtarch11 66196 Reverted edits by [[Special:Contributions/2409:40F2:100C:9E1A:4CFD:A7FF:FED2:9A19|2409:40F2:100C:9E1A:4CFD:A7FF:FED2:9A19]] ([[User talk:2409:40F2:100C:9E1A:4CFD:A7FF:FED2:9A19|talk]]) to last revision by [[User:Pavanaja|Pavanaja]] 1060818 wikitext text/x-wiki {{ಕನ್ನಡ ಅಕ್ಷರಮಾಲೆ}} [[ಭಾಷೆ]]ಗಳಲ್ಲಿ '''ವ್ಯಂಜನಗಳು''' ಗಂಟಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿ [[ಉಚ್ಛಾರಣೆ]] ಮಾಡುವಂತಹ ಅಕ್ಷರಗಳು. ಇವು [[ಸ್ವರ]]ಗಳಿಗಿಂತ ಭಿನ್ನ. ವ್ಯಂಜನಗಳು ಸ್ವರದ ಸಹಾಯದಿಂದ ಉಚ್ಛರಿಸುವವುಗಳು.<ref>http://www.internationalphoneticalphabet.org/ipa-sounds/ipa-chart-with-sounds/</ref> == ಭಾರತೀಯ ಭಾಷೆಗಳಲ್ಲಿ ವ್ಯಂಜನಗಳು == ವ್ಯಂಜನಗಳಲ್ಲಿ ಎರಡು ವಿಧ. # [[ವರ್ಗೀಯ ವ್ಯಂಜನ]] # [[ಅವರ್ಗೀಯ ವ್ಯಂಜನ]] 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. == ಭಾಷಾವಿಜ್ಞಾನದ ಆಧಾರದಲ್ಲಿ ವರ್ಗೀಯ ವ್ಯಂಜನಗಳ ವರ್ಗೀಕರಣ == {| border="1" cellpadding="5" cellspacing="0" |- ! colspan="8" | ವರ್ಗೀಯ ವ್ಯಂಜನಗಳು |- | '''ಕಂಠ್ಯ''' (ಕವರ್ಗ) || ಕ || ಖ || ಗ || ಘ || ಙ |- | '''ತಾಲವ್ಯ''' (ಚವರ್ಗ) || ಚ || ಛ || ಜ || ಝ|| ಞ |- | '''ಮೂರ್ಧನ್ಯ''' (ಟವರ್ಗ) || ಟ || ಠ|| ಡ|| ಢ || ಣ |- | '''ದಂತ್ಯ''' (ತವರ್ಗ) || ತ || ಥ || ದ || ಧ || ನ |- | '''ಓಷ್ಠ್ಯ''' (ಪವರ್ಗ) || ಪ || ಫ || ಬ || ಭ || ಮ |- |} ==ಅಲ್ಪಪ್ರಾಣ == ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು. ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ {| border="1" cellpadding="5" cellspacing="0" |- !ಸ್ಥಾನ !! ಅಲ್ಪಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಕ]] [[ಗ]] || Ka ga |- | '''ತಾಲವ್ಯ''' (ಚವರ್ಗ) || [[ಚ]] [[ಜ]] || ca ja |- | '''ಮೂರ್ಧನ್ಯ''' (ಟವರ್ಗ) || [[ಟ]] [[ಡ]]|| Ṭa ḍa |- | '''ದಂತ್ಯ''' (ತವರ್ಗ) || [[ತ]] [[ದ]] || ta da |- | '''ಓಷ್ಠ್ಯ''' (ಪವರ್ಗ) || [[ಪ]] [[ಬ]] || pa ba |- |} ==ಮಹಾಪ್ರಾಣ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ {| border="1" cellpadding="5" cellspacing="0" |- !ಸ್ಥಾನ !! ಮಹಾಪ್ರಾಣ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಖ]] [[ಘ]] || Ka ga |- | '''ತಾಲವ್ಯ''' (ಚವರ್ಗ) || [[ಛ]] [[ಝ]] || ca ja |- | '''ಮೂರ್ಧನ್ಯ''' (ಟವರ್ಗ) || [[ಠ]] [[ಢ]]|| Ṭa ḍa |- | '''ದಂತ್ಯ''' (ತವರ್ಗ) || [[ಥ]] [[ಧ]] || ta da |- | '''ಓಷ್ಠ್ಯ''' (ಪವರ್ಗ) || [[ಫ]] [[ಭ]] || pa ba |- |} ==ಅನುನಾಸಿಕ == ನಿಟ್ಟುಸಿರಿನೊಂದಿಗೆ ಉಚ್ಚರಿಸುವ ವ್ಯಂಜನಗಳು. ಙ್ , ಞ್ , ಣ್ , ನ್, ಮ್ {| border="1" cellpadding="5" cellspacing="0" |- !ಸ್ಥಾನ !! ಅನುನಾಸಿಕ !! IPA ಅಕ್ಷರ |- | '''ಕಂಠ್ಯ''' (ಕವರ್ಗ) || [[ಙ]] || Ṅa |- | '''ತಾಲವ್ಯ''' (ಚವರ್ಗ) || [[ಞ]] || Ña |- | '''ಮೂರ್ಧನ್ಯ''' (ಟವರ್ಗ) || [[ಣ]] || Ṇa |- | '''ದಂತ್ಯ''' (ತವರ್ಗ) || [[ನ]] || Na |- | '''ಓಷ್ಠ್ಯ''' (ಪವರ್ಗ) || [[ಮ]] || Ma |- |} == ಉಲ್ಲೇಖ == <references /> [[ವರ್ಗ:ಭಾಷಾ ವಿಜ್ಞಾನ]] [[ವರ್ಗ:ಕನ್ನಡ ವ್ಯಾಕರಣ]] l5gheophdl3jko62p33u9hdm2ocomy6 ವಿಜಯಪುರ ಜಿಲ್ಲೆ 0 64761 1306452 1288434 2025-06-11T21:38:52Z Sojiga 71743 1306452 wikitext text/x-wiki {{Infobox ಭಾರತದ ಭೂಪಟ | native_name = ವಿಜಯಪುರ| type = town| latd = 16.83 | longd = 75.71| locator_position = right | state_name = ಕರ್ನಾಟಕ | district = [[ವಿಜಯಪುರ]] | leader_title = | leader_name = | altitude = 553| population_as_of = 2011| population_total = 3,27,427| population_density = 265| area_magnitude= sq. km | area_total = 33.05| area_telephone = 08352 | postal_code = 586101| vehicle_code_range = KA-28| sex_ratio = | unlocode = | website = | footnotes = | seat_type = ಜಿಲ್ಲಾಕೇಂದ್ರ | seat = [[ವಿಜಯಪುರ]] }} [[File:ವಿಜಯಪುರ.svg|thumb|ವಿಜಯಪುರ ಜಿಲ್ಲೆಯ ನಕ್ಷೆ]] [[Image:basaveshvara.jpg|thumb|ವಿಶ್ವಗುರು ಮಹಾತ್ಮ ಬಸವಣ್ಣನವರು]] [[ಚಿತ್ರ:Shiva Bijapur.jpg|thumb|ಶಿವನ ವಿಗ್ರಹ]] [[Image:GolGumbaz2.jpg|thumbnail|ಗೋಲ ಗುಂಬಜ್]] [[Image:BasavaOnStamp.jpg|thumb|ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ]] [[File:BarakamanDSC03712.JPG|thumb|ಬಾರಾ ಕಮಾನ್]] [[ಚಿತ್ರ:Ibrahim Rauza, Bijapur.jpg|thumb|ಇಬ್ರಾಹಿಮ್ ರೋಜಾ]] [[ಚಿತ್ರ:Malik-e-Maidan Bijapur.JPG|thumb|ಮಲಿಕ್- ಎ - ಮೈದಾನ ತೋಪು]] [[ಚಿತ್ರ:TAJ BAWDI, BIJAPUR 05.jpg|thumb|ತಾಜ್ ಬೌಡಿ]] ವಿಜಯಪುರ - [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ. [[ವಿಜಯಪುರ]] ನಗರವು ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಕೇಂದ್ರಸ್ಥಳ. ವಿಜಯಪುರ ನಗರವು [[ಬೆಂಗಳೂರು|ಬೆಂಗಳೂರಿನಿಂದ]] ಉತ್ತರ - ಪಶ್ಚಿಮಕ್ಕೆ 530 ಕಿ.ಮೀ. ದೂರದಲ್ಲಿದೆ. ==ಚರಿತ್ರೆ== [[ಚಿತ್ರ:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]] ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ [[ಔರಂಗಜೇಬ್]] ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ.ಶ. 1724ರಲ್ಲಿ ವಿಜಯಪುರ [[ಹೈದರಾಬಾದ]]ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು [[ಮುಂಬಯಿ]] ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ [[ಕಲಾದಗಿ]] ಜಿಲ್ಲೆಗೆ ಈಗಿನ ವಿಜಯಪುರ ಮತ್ತು [[ಬಾಗಲಕೋಟೆ]] ಜಿಲ್ಲೆಗಳು ಸೇರಿಸಲ್ಪಟ್ಟವು. [[ಕಲಾದಗಿ]] ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು. ತದನಂತರ ಕ್ರಿ.ಶ. 1956 ರಲ್ಲಿ ಆಗಿನ [[ಮೈಸೂರು]] ರಾಜ್ಯಕ್ಕೆ (ಈಗಿನ [[ಕರ್ನಾಟಕ]] ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು [[ಕರ್ನಾಟಕ]] ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು [[ಕರ್ನಾಟಕ]] ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ. ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ. ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು. [[ವಿಜಯನಗರ]] ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು. ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ. ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ. ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ. ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು [[ಕರ್ನಾಟಕ]]ದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ. ==ಚಾರಿತ್ರಿಕ ಘಟನೆಗಳು== * 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ. * 1884 - ರೈಲು ಚಾಲನೆ ಪ್ರಾರಂಭವಾಯಿತು. * 1884 - ಜಿಲ್ಲಾ ಕೇಂದ್ರ [[ಕಲಾದಗಿ]]ಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು. * 1910 - [[ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]ಯು ಸ್ಥಾಪನೆಯಾಯಿತು. * 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು. * 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು. * 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ. * 1964 - [[ಆಲಮಟ್ಟಿ ಆಣೆಕಟ್ಟು]]ಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು. * 1982 - [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ದ ಸ್ಥಾಪನೆಯಾಯಿತು. * 1984 - ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1986 - ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1987 - [[ಆಲಮಟ್ಟಿ]]ಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ. * 1991 - [[ಹಿಟ್ಟಿನಹಳ್ಳಿ]]ಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ. * 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು. * 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ [[ಬಾಗಲಕೋಟ]] ಜಿಲ್ಲೆಯನ್ನು ಮಾಡಲಾಯಿತು. * 1999 - [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ವು ಸ್ಥಾಪನೆಯಾಯಿತು. * 2003 - [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ದ ಸ್ಥಾಪನೆಯಾಯಿತು. * 2004 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ. * 2004 - [[ಅಮೇರಿಕಾ]]ದ [[ಮೈಕ್ರೋಸಾಪ್ಟ್]] ಕಂಪನಿಯ ಒಡೆಯ [[ಬೀಲ್ ಗೇಟ್]]ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ. * 2005 - ಮಾಜಿ ರಾಷ್ಟ್ರಪತಿ [[ಎ.ಪಿ.ಜೆ.ಅಬ್ದುಲ್ ಕಲಾಂ]] ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ. * 2006 - ವಿಜಯಪುರ - [[ಬಾಗಲಕೋಟ]] ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ. * 2008 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ. * 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ. * 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ. * 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ. * 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ. * 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ. * 2013 - ನಗರ ಬಸ್ ಸೇವೆ ಪ್ರಾರಂಭವಾಯಿತು. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ. * 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ. * 2018 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ. ==ಧಾರ್ಮಿಕ ಕೇಂದ್ರಗಳು== [[Image:MCModi.jpg|thumb|right|250px|ಡಾ.ಎಂ. ಸಿ. ಮೋದಿ]] * [[ಅರಕೇರಿ]] - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ * [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ. * [[ಬಬಲಾದಿ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ. * [[ಹಣಮಸಾಗರ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ. * [[ಬಬಲೇಶ್ವರ]] - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ. * [[ಬಸವನ ಬಾಗೇವಾಡಿ]] - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಬಂಥನಾಳ]] - ಬಂಥನಾಳ ಶಿವಯೋಗಿಗಳ ಸಂಗನ ಬಸವೇಶ್ವರ ಮಠವಿದೆ. * [[ಬಸರಕೋಡ]] - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ. * [[ದೇವರ ಗೆಣ್ಣೂರ]] - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ. * [[ಚಡಚಣ]] - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. * [[ಹೊರ್ತಿ]] - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ * [[ಹಲಗಣಿ]] - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ. * [[ಕಂಬಾಗಿ]] - ಶ್ರೀ ಹನುಮಾನ ದೇವಾಲಯವಿದೆ. * [[ಯಲಗೂರ]] - ಶ್ರೀ ಹನುಮಾನ ದೇವಾಲಯವಿದೆ. * [[ಇಂಚಗೇರಿ]] - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ. * [[ಇಂಗಳೇಶ್ವರ]] - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಕಾಖಂಡಕಿ]] - ದಾಸ ಸಾಹಿತ್ಯದ ಮಹಿಪತಿದಾಸರ ವೃಂದಾವನವಿದೆ. * [[ಲಚ್ಯಾಣ]] - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ. * [[ನಾಲತವಾಡ]] - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ. * [[ತಾಳಿಕೋಟೆ]] - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ. * [[ಉಪ್ಪಲದಿಣ್ಣಿ]] - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ. * [[ಬೆಳ್ಳುಬ್ಬಿ]] - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ. * [[ಅಥರ್ಗಾ]] - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ. * [[ಕನ್ನೂರ]] - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ. * [[ಸಾರವಾಡ]] - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ. * [[ಸೋಮದೇವರಹಟ್ಟಿ]] - ಪ್ರಸಿದ್ಧ ದುರ್ಗಾದೇವಿಯ ದೇವಾಲಯವಿದೆ. * [[ಆಸಂಗಿಹಾಳ]] - ಶ್ರೀ ಆರೂಢ ಆಶ್ರಮವಿದೆ. * [[ದೇವರನಾವದಗಿ]] - ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ. *[[ಜಿಗಜೇವಣಿ]] - ಶ್ರೀ ಕೌದೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ==ಭೌಗೋಳಿಕ== ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು [[ಕಲಬುರಗಿ]] ಜಿಲ್ಲೆ (ಪುರ್ವಕ್ಕೆ), [[ರಾಯಚೂರು]] ಜಿಲ್ಲೆ (ದಕ್ಷಿಣಕ್ಕೆ), [[ಬಾಗಲಕೋಟೆ]] ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), [[ಬೆಳಗಾವಿ]] ಜಿಲ್ಲೆ (ಪಶ್ಚಿಮಕ್ಕೆ), [[ಮಹಾರಾಷ್ಟ್ರ]]ದ [[ಸಾಂಗಲಿ]] ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು [[ಸೊಲ್ಲಾಪುರ]] ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ [[ನದಿ]]ಗಳೆಂದರೆ [[ಕೃಷ್ಣಾ]] ಮತ್ತು [[ಭೀಮಾ]]. ವಿಜಯಪುರ ಪಟ್ಟಣವು {{col-begin}} {{col-break}} *[[ಬೆಂಗಳೂರು|ಬೆಂಗಳೂರಿನಿಂದ]] 520 ಕಿಮೀ *[[ಪುಣೆ]]ಯಿಂದ 350 ಕಿಮೀ *[[ಮುಂಬಯಿ]]ಯಿಂದ 500 ಕಿಮೀ {{col-break}} *[[ಹೈದರಾಬಾದ]]ನಿಂದ 400 ಕಿಮೀ *[[ಗೋವ]]ದಿಂದ 310 ಕಿಮೀ *[[ಗುಲ್ಬರ್ಗಾ]]ದಿಂದ 165 ಕಿಮೀ {{col-break}} *[[ಧಾರವಾಡ]]ದಿಂದ 210 ಕಿಮೀ *[[ಹುಬ್ಬಳ್ಳಿ]]ಯಿಂದ 190 ಕಿಮೀ *[[ಸೊಲ್ಲಾಪುರ]]ದಿಂದ 100 ಕಿಮೀ {{col-break}} *[[ತುಳಜಾಪುರ]]ದಿಂದ 145 ಕಿಮೀ *[[ಬೆಳಗಾವಿ]]ಯಿಂದ 210 ಕಿಮೀ ದೂರದಲ್ಲಿದೆ. {{col-end}} ಈ ಜಿಲ್ಲೆಯು [[ಕರ್ನಾಟಕ]] ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ, 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ, 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ. ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ. ;ಹವಾಮಾನ: * <big>ಬೇಸಿಗೆ-ಚಳಿಗಾಲ</big> - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. * <big>ಬೇಸಿಗೆ ಕಾಲ</big> - 35&nbsp;°C - 42&nbsp;°C. * <big>ಚಳಿಗಾಲ</big> ಮತ್ತು <big>ಮಳೆಗಾಲ</big> - 18&nbsp;°C - 32&nbsp;°C. * <big>ಮಳೆಗಾಲ</big> - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ. * <big>ಗಾಳಿ</big> - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ. ;ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="center" | width="80" style = "text-align:center"| ತಿಂಗಳು | width="20" style = "text-align:center"| ಜನವರಿ | width="20" style = "text-align:center"| ಫೆಬ್ರುವರಿ | width="20" style = "text-align:center"| ಮಾರ್ಚ | width="20" style = "text-align:center"| ಏಪ್ರಿಲ್ | width="20" style = "text-align:center"| ಮೇ | width="20" style = "text-align:center"| ಜೂನ್ | width="20" style = "text-align:center"| ಜೂಲೈ | width="20" style = "text-align:center"| ಆಗಷ್ಟ | width="20" style = "text-align:center"| ಸೆಪ್ಟೆಂಬರ | width="20" style = "text-align:center"| ಅಕ್ಟೋಬರ | width="20" style = "text-align:center"| ನವೆಂಬರ | width="20" style = "text-align:center"| ಡಿಸೆಂಬರ | width="20" style = "text-align:center"| ಸರಾಸರಿ |- valign="bottom" style = "text-align:center" | Height="15" |ಹೆಚ್ಚು *C | 30 | 34 | 37 | 39 | 39 | 34 | 31 | 31 | 32 | 32 | 31 | 30 | 33 |- valign="bottom" style = "text-align:center" | Height="15" |ಕಡಿಮೆ *C | 16 | 18 | 22 | 25 | 25 | 23 | 22 | 21 | 22 | 20 | 18 | 16 | 21 |- valign="bottom" style = "text-align:center" | Height="15" |ಮಳೆ ಮಿಮಿ | 8.6 | 3.1 | 6.1 | 10.1 | 16.2 | 61.1 | 77.1 | 74.5 | 62.1 | 51.6 | 27.2 | 3.5 | 400.5 |} ;ಮಳೆ ಮಾಪನ ಕೇಂದ್ರಗಳು: ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. *<big>ವಿಜಯಪುರ</big> - [[ಮಮದಾಪುರ]], [[ಬಬಲೇಶ್ವರ]], [[ತಿಕೋಟಾ]], [[ನಾಗಠಾಣ]], [[ಭೂತನಾಳ]], [[ಕುಮಟಗಿ]], [[ಕನ್ನೂರ]], [[ಹೊನವಾಡ]] *<big>ಮುದ್ದೇಬಿಹಾಳ</big> - [[ತಾಳಿಕೋಟ]], [[ನಾಲತವಾಡ]], [[ಢವಳಗಿ]] *<big>ಸಿಂದಗಿ</big> - [[ಆಲಮೇಲ]], [[ದೇವರಹಿಪ್ಪರಗಿ]], [[ರಾಮನಳ್ಳಿ]], [[ಸಸಬಾಳ]], [[ಕಡ್ಲೇವಾಡ]], [[ಕೊಂಡಗೂಳಿ]] *<big>ಬಸವನ ಬಾಗೇವಾಡಿ</big> - [[ಆಲಮಟ್ಟಿ]], [[ಹೂವಿನ ಹಿಪ್ಪರಗಿ]], [[ಮನಗೂಳಿ]], [[ಮಟ್ಟಿಹಾಳ]] *<big>ಇಂಡಿ</big> - [[ಝಳಕಿ]], [[ಹೊರ್ತಿ]], [[ಚಡಚಣ]], [[ನಾದ ಕೆ. ಡಿ.]], [[ಅಗರಖೇಡ]] ==ಪ್ರವಾಸ== [[ಚಿತ್ರ:North Karnataka Tourism map 10.11.2008.JPG|thumb|ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು]] [[ಚಿತ್ರ:Basava cropped.jpg|thumb| [[ಬಸವಣ್ಣ]]]] ವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ. ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್. ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು. ;ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು: ;*[[ಗೋಲ್ ಗುಂಬಜ್]]: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು. ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ. ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ. ;ಇಬ್ರಾಹಿಮ್ ರೋಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ [[ತಾಜ್ ಮಹಲ್]] ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ;ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್): ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ, 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ. ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ. ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು. ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ. ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ. ;ಜುಮ್ಮಾ ಮಸೀದಿ: ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು. [[ತಾಳಿಕೋಟೆ]]ಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ. ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು. ;ಬಾರಾ ಕಮಾನ್: ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ, ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ. ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ. ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ. ;ಅಸರ ಮಹಲ್: ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು. ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ;ಗಗನ್ ಮಹಲ್: ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು, 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು. ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ. ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ. ;ಸಂಗೀತ ಮಹಲ್: ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ. ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ [[ತೊರವಿ]] ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ. ;ಉಪ್ಪಲಿ ಬುರಜ್: ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ. ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ. ;ಚಾಂದ್ (ತಾಜ್) ಬೌಡಿ: ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು. ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು. ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ. ;ಜೋಡ ಗುಮ್ಮಟ: ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ. ;ಮೆಹತರ ಮಹಲ್: ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ;ಸಾತ್ ಮಂಜಿಲ್: ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ. ;ಜಲ ಮಂಜಿಲ್: ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು. ;ಆನಂದ ಮಹಲ್: ಆನಂದ ಮಹಲನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ. ;ಪ್ರಾಚ್ಯ ವಸ್ತು ಸಂಗ್ರಹಾಲಯ: ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಆಕರ್ಷಕ ವಾಸ್ತುಶಿಲ್ಪವಿರುವ ಕಟ್ಟಡವಿದೆ. ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಿರುವ ಈ ಕಟ್ಟಡ, ಎದುರಿನ ಗುಮ್ಮಟ ನೋಡಿ ಬಂದವರನ್ನು ತನ್ನತ್ತ ಸೆಳೆಯುತ್ತದೆ. ಎರಡು ಬೃಹತ್ ಕಂಬಗಳ ನಡುವೆ ನಿಲ್ಲಿಸಿದ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ಇಂಡೋಸಾರ್ಸೆನಿಕ್ ಶೈಲಿಯ ಪ್ರಮುಖದ್ವಾರವಿದೆ. ಅದೇ ಆಕಾರದ ಏಳು ಕಿಟಕಿಗಳಿವೆ. ಇದೇ ನಖ್ಖರ್ ಖಾನ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯ. 1892ರಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಒಂದೂಕಾಲು ಶತಮಾನ ಪೂರೈಸಿದೆ. ಕ್ರಿ.ಶ 6ನೇ ಶತಮಾನದಿಂದ 18ನೇ ಶತಮಾನದ ನಡುವಿನ ಕಾಲಘಟ್ಟದ ವಸ್ತುಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಈ ಸಂಗ್ರಹಾಲಯ, ಗೋಳಗುಮ್ಮಟದಷ್ಟೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮ್ಯೂಸಿಯಂನ ಪ್ರವೇಶ ದ್ವಾರದ ಅಕ್ಕ–ಪಕ್ಕದಲ್ಲಿ ಆರು ಚಿಕ್ಕ–ಡೊಡ್ಡ ತೋಪುಗಳನ್ನಿಟ್ಟಿದ್ದಾರೆ. ತೋಪಿಗೆ ಬಳಸುತ್ತಿದ್ದ ಕಲ್ಲು ಗುಂಡುಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಮುಖ್ಯದ್ವಾರ ದಾಟಿಕೊಂಡು ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲಿ ನೆಲಮಾಳಿಗೆಗೆ ಹೋಗುವ ಮೆಟ್ಟಿಲು ಕಾಣಿಸುತ್ತದೆ. ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತುಗಳಲ್ಲಿ 8 ಗ್ಯಾಲರಿಗಳಿವೆ. ಅದರಲ್ಲಿ ಮೂರು ಗ್ಯಾಲರಿ ನೆಲಮಹಡಿಯಲ್ಲಿ ಉಳಿದ ಐದು ಗ್ಯಾಲರಿ ಮೊದಲ ಮಹಡಿಯಲ್ಲಿವೆ. 11ನೇ ಶತಮಾನದ ಅಷ್ಟಭುಜಾಕಾರದ ನಟರಾಜನ ಭಗ್ನ ಪ್ರತಿಮೆ, ಶಿವ ತನ್ನ ಗಣಗಳ ಜತೆ ನರ್ತಿಸುತ್ತಿರುವ ಕಲ್ಲಿನ ಬಾಗಿಲು ತೋರಣ, ಕಹಳೆ ಊದುತ್ತಿರುವ, ಮದ್ದಲೆ ಬಾರಿಸುತ್ತಿರುವ ಉಬ್ಬು ಶಿಲ್ಪಗಳಿವೆ. ಏಳು–ಎಂಟನೇ ಶತಮಾನದ ವೀರಗಲ್ಲುಗಳು, ಶಾಸನಗಳು, ಸಮಭಂಗಿಯಲ್ಲಿರುವ ಅಪರೂಪದ ಕೇಶವ, ವೀರಭದ್ರ, 8ನೇ ಶತಮಾನದ ಐಹೊಳೆಯಲ್ಲಿ ದೊರೆತ ಕಲ್ಲಿನ ಗಣೇಶ, 14ನೇ ಶತಮಾನದ ಪಾರ್ಶ್ವನಾಥ ವಿಗ್ರಹಗಳು ಮ್ಯೂಸಿಯಂನ ಪ್ರಮುಖ ಆಕರ್ಷಣೆ. ನೆಲಮಹಡಿಯ ಮಧ್ಯದಲ್ಲಿ ಕ್ರಿ.ಶ. ಆರನೇ ಶತಮಾನದಲ್ಲಿ ಮಂಗಳೇಶ ನಿರ್ಮಿಸಿದ ಮಹಾಕೂಟದಲ್ಲಿ ದೊರೆತ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಅಳಿಯ ರಾಮರಾಯನ ಕಲ್ಲಿನ ಶಿರೋ ಭಾಗವನ್ನು ಇಲ್ಲಿಡಲಾಗಿದೆ. ಕಲ್ಲಿನ ಮೊಸಳೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ. 11–12ನೇ ಶತಮಾನದಲ್ಲಿ ಅಗ್ರಹಾರ ಸಾಲೋಟಗಿ ವಿದ್ಯಾಲಯಕ್ಕೆ ದಾನಕೊಟ್ಟ ಸ್ತಂಭ ಶಾಸನವಿದ್ದು, ಇದರ ಮೂರು ದಿಕ್ಕುಗಳಲ್ಲಿ ಸಂಸ್ಕೃತ ಲಿಪಿ, ಕೆಳಭಾಗದಲ್ಲಿ ಕನ್ನಡ ಲಿಪಿಯಿದೆ. 13ನೇ ಶತಮಾನದ ಕನ್ನಡ ಶಾಸನವೊಂದರಲ್ಲಿ ವಿಜಯಪುರ ಉಲ್ಲೇಖವಿದೆ. ಕ್ರಿ.ಶ 17ನೇ ಶತಮಾನದ ಕಲಾತ್ಮಕ ಹಸ್ತ ಪ್ರತಿಯನ್ನು ಹೊಂದಿರುವ ಅರೇಬಿಕ್–ಪರ್ಶಿಯನ್ ಲಿಪಿಗಳ ಶಾಸನ ಶಿಲೆಗಳಿವೆ. ಪುಷ್ಪಗಳ ವಿನ್ಯಾಸ ಹೊಂದಿರುವ ಕಲ್ಲಿನ ಜಾಲಂದ್ರಗಳು, ಕಲ್ಲಿನ ಸರಪಳಿಗಳು ಆಕರ್ಷಿಸುತ್ತವೆ. ಮೂವತ್ತೆರಡು ಮೆಟ್ಟಿಲುಗಳನ್ನೇರಿ ಮೊದಲ ಮಹಡಿ ತಲುಪಿದರೆ, ಆದಿಲ್‌ ಶಾಹಿ ಅರಸರ ಕಲೆ, ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಬಹುತೇಕ ಪ್ರಾಚ್ಯ ವಸ್ತುಗಳ ದರ್ಶನ ಲಭ್ಯ. ಅರಸರು ಬಳಸುತ್ತಿದ್ದ ನಿತ್ಯೋಪಯೋಗಿ ವಸ್ತುಗಳು, ಸುಲ್ತಾನರು ತೊಡುತ್ತಿದ್ದ ನಿಲುವಂಗಿ, ಕಠಾರಿ, ಭರ್ಜಿ, ರಾಜರು–ರಾಣಿಯರ ಭಾವಚಿತ್ರ, ಸೂಫಿ ಸಂತರ ಭಾವಚಿತ್ರದ ಚಿತ್ರಕಲೆಯೂ ಕಾಣಿಸುತ್ತದೆ. ಚೀನಿ ಮಣ್ಣಿನ ತಟ್ಟೆ, ಬಟ್ಟಲು, ಹೂಜಿ, ಆದಿಲ್‌ ಶಾಹಿ ಸುಲ್ತಾನರು ಭೋಜನಕ್ಕೂ ಮುನ್ನ ಸೆಲಡನ್‌ ಪಾತ್ರೆಯಲ್ಲಿ ಆಹಾರ ಪರೀಕ್ಷಿಸುತ್ತಿದ್ದ ಪರಿ, ಅವರ ಕಾಲದ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಜತೆಗೆ ಆ ಕಾಲದಲ್ಲೇ ಚೀನಾದೊಂದಿಗೆ ಹೊಂದಿದ್ದ ರಾಜತಾಂತ್ರಿಕ–ವ್ಯವಹಾರಿಕ ಸಂಬಂಧವನ್ನು ಈ ವಸ್ತುಗಳು ಬಿಂಬಿಸುತ್ತವೆ. 17ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪನವಿರುವ ವರ್ಣಚಿತ್ರ, ದಖನಿ ಶೈಲಿಯ ಚಿಕಣಿ ಚಿತ್ರಗಳಲ್ಲಿ ಚಾಂದ್‌ಬೀಬಿ, ರಂಭಾವತಿ, ಔರಂಗಜೇಬನ ಪುತ್ರಿ ಜೈಬುನ್ನೀಸಾ ಚಿತ್ರಗಳಿವೆ. ಆದಿಲ್‌ಶಾಹಿ ಅರಸರು, ಸೂಫಿ ಸಂತರ ಚಿತ್ರಗಳು ಜತೆಗೆ ನಾಣ್ಯಗಳನ್ನು ಜೋಡಿಸಿದ್ದಾರೆ. ಹಳದಿ, ಕೆಂಪು, ನೀಲಿ ವರ್ಣಗಳಲ್ಲಿರುವ ಕುರಾನ್‌ನ ಹಸ್ತ ಪ್ರತಿಗಳು ಗಮನಸೆಳೆಯುತ್ತವೆ. ಇದರಲ್ಲಿ ಕೆಲ ಅಕ್ಷರಗಳಿಗೆ ಚಿನ್ನ ಲೇಪಿತವಾಗಿದೆ. ಇವು 13 ರಿಂದ 18ನೇ ಶತಮಾನದ ಅವಧಿಯಲ್ಲಿ ರಚನೆಯಾಗಿರುವಂಥದ್ದು ಎಂಬುದನ್ನು ಮ್ಯೂಸಿಯಂನ ದಾಖಲೆ ತಿಳಿಸುತ್ತದೆ. ಐತಿಹಾಸಿಕ ಮಹತ್ವವುಳ್ಳ ಗದ್ಯ–ಪದ್ಯಗಳ ಗ್ರಂಥಗಳು, ಶೃಂಗಾರ ಕಾವ್ಯಗಳು, ರಾಜಮುದ್ರೆಯಿರುವ ಸನ್ನದ್‌, ಫರ್ಮಾನ್, ಪರ್ಶಿಯಾದ ರತ್ನಗಂಬಳಿ, ವಿಶಿಷ್ಟ ತಂತ್ರಜ್ಞಾನ ಒಳಗೊಂಡ ಬೀಗ, ಬಿದರಿ ಅಲಂಕೃತ ಪಾತ್ರೆ, ಅಫ್ಜಲ್‌ಖಾನ್‌ ಬಳಸಿದ್ದ ಎನ್ನಲಾದ ಏಳು ಕೆ.ಜಿ. ತೂಕದ 3.9 ಅಡಿ ಉದ್ದದ ಖಡ್ಗ ಸೇರಿದಂತೆ ಇನ್ನಿತರೆ ಅಪರೂಪದ ವಸ್ತುಗಳನ್ನು ಭದ್ರವಾದ ಗಾಜಿನ ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ. ಮ್ಯೂಸಿಯಂ ಪ್ರಾರಂಭದ ಹಿಂದಿನ ಕಥೆ : [[ವಿಜಯಪುರ]] ಜಿಲ್ಲೆಯ ಪುರಾತನ ಐತಿಹ್ಯ, ವಸ್ತುಗಳ ಅಧ್ಯಯನ ಆರಂಭಿಸಿದ ಇಂಗ್ಲೆಂಡ್‌ನ ಡಾ.ಜೆಮ್ಸ್‌ ಬರ್ಗೇಸ್‌, ಹೆನ್ರಿ ಕಸಿನ್ಸ್ ಇಲ್ಲಿನ ಆನಂದ ಮಹಲ್ ಹಿಂಭಾಗದ ಚಿಕ್ಕ ಕಟ್ಟಡದಲ್ಲಿ, ಆ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 1892ರಿಂದ ಆರಂಭವಾದ ಈ ವಸ್ತು ಸಂಗ್ರಹ ಕೆಲಸ, ಕೊನೆಗೆ ಪ್ರಾಚ್ಯ ವಸ್ತು ಸಂಗ್ರಹಾಲಯ (ಮ್ಯೂಸಿಯಂ)ವಾಯಿತು. ಮ್ಯೂಸಿಯಂ ಚಾಲನೆಗೂ ಕಾರಣವಾಯಿತು. ಈ ಅವಧಿಯಲ್ಲೇ ಬ್ರಿಟಿಷರು ಆಗಿನ [[ಕಲಾದಗಿ]] ಜಿಲ್ಲಾ ಕೇಂದ್ರವನ್ನು [[ವಿಜಯಪುರ]]ಕ್ಕೆ ಸ್ಥಳಾಂತರಿಸಿದರು. ಸರ್ಕಾರಿ ಕಚೇರಿಗಳ ಬಳಕೆಗಾಗಿ ಆದಿಲ್‌ಶಾಹಿ ಅರಸರು ತಮ್ಮ ಆಡಳಿತದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಮತ್ತು ಅವುಗಳನ್ನು ಬಳಸಲು ಮುಂದಾದರು. ಈ ಸಂದರ್ಭದಲ್ಲಿ ದೊರೆತ ಅಪರೂಪದ ವಸ್ತುಗಳ ಸಂಗ್ರಹವೇ ಈ ವಸ್ತು ಸಂಗ್ರಹಾಲಯ. ಆದರೆ, ಜಾಗದ ಕೊರತೆ ಕಾಡಿದ್ದರಿಂದ, ಮೊಹಮ್ಮದ್ ಆದಿಲ್‌ಶಾಹಿ ಗೋಳಗುಮ್ಮಟದ ಮುಂಭಾಗ ಕ್ರಿ.ಶ.1631ರಲ್ಲೇ ನಿರ್ಮಿಸಿದ್ದ ನಖ್ಖರ್ ಖಾನ/ನಗರ ಖಾನ ಕಟ್ಟಡಕ್ಕೆ ಅವಶೇಷಗಳನ್ನು 1912ರಲ್ಲಿ ಸ್ಥಳಾಂತರಿಸಿದರು. ;ಬೇಸಿಗೆ ಅರಮನೆ, ಕುಮಟಗಿ: [[ವಿಜಯಪುರ]] ನಗರದಿಂದ 20 ಕಿಮೀ ದೂರದ [[ಕುಮಟಗಿ]] ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ. ;ವಿಜಯಪುರ ಕೋಟೆ: ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ. ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು. ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. [[ಕರ್ನಾಟಕ]] ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ. ;ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ. ;ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು: ;ಶಿವಗಿರಿ (ಶಿವನ ಬೃಹತ ಪ್ರತಿಮೆ): [[Image:BijapurShivaMonument.jpg|thumb|300px|ಶಿವನ ವಿಗ್ರಹ]] ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ. ಇದನ್ನು [[ಶಿವಮೊಗ್ಗ]] ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ. ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ. ;ಶ್ರೀ ಸಿದ್ದೇಶ್ವರ ದೇವಾಲಯ: ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ. ;ತೊರವಿ ಶ್ರೀ ನರಸಿಂಹ ದೇವಾಲಯ: ವಿಜಯಪುರ ನಗರದ ಹೊರಭಾಗದ [[ತೊರವಿ]] ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. [[ಕುಮಾರ ವಾಲ್ಮೀಕಿ]]ಯು ಇದೇ ದೇವಾಲಯದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವೆ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ. <big>ತೊರವಿ</big> ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, <big>ಕುಮಾರ ವಾಲ್ಮೀಕಿ</big> ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು <big>ತೊರವೆ ರಾಮಾಯಣ</big>ವನ್ನು ರಚಿಸಿದ ಎಂಬ ಪ್ರತೀತಿ ಇದೆ. ;ಸಹಸ್ರ ಫಣಿ ಜೈನಮಂದಿರ: ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ <big>ಸಹಸ್ರಫಣಿ ಪಾರ್ಶ್ವನಾಥ ಬಸದಿ</big> ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ. ;ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು. ;ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು: {{col-begin}} {{col-break}} * [[ಆಲಮಟ್ಟಿ ಆಣೆಕಟ್ಟು]] * [[ಬಸವನ ಬಾಗೇವಾಡಿ]] {{col-break}} * [[ಕೂಡಲಸಂಗಮ]] * [[ಪಟ್ಟದಕಲ್ಲು]] {{col-break}} * [[ಬಾದಾಮಿ]] * [[ಐಹೊಳೆ]] {{col-break}} * [[ಮಹಾಕೂಟ]] * [[ಕಾಖಂಡಕಿ]] {{col-break}} * [[ಯಲಗೂರ]] * [[ಬಸರಕೋಡ]] {{col-break}} * [[ಇಂಗಳೇಶ್ವರ]] * [[ಕುಮಟಗಿ]] {{col-end}} ==ಜನಸಂಖ್ಯೆ== ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ. [[ಚಿತ್ರ:Karnataka districts.jpg|right|300px|ಕರ್ನಾಟಕದ ಜಿಲ್ಲೆಗಳು]] [[ಚಿತ್ರ:Karnataka Bijapur locator map.svg|thumb|ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ]] {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="300" style = "text-align:center" | ವಿವರಣೆ | width="70" style = "text-align:center" | 2011 | width="70" style = "text-align:center"| 2001 |- valign="bottom" |1 |ಒಟ್ಟು ಜನಸಂಖ್ಯೆ |21,77,331 |18,06,918 |- valign="bottom" |2 |ಪುರುಷರು |11,11,022 |9,26,424 |- valign="bottom" |3 |ಮಹಿಳೆಯರು |10,66,309 |8,80,494 |- valign="bottom" |4 |ಜನಸಂಖ್ಯಾ ಬೆಳವಣಿಗೆ |20.50% |17.51% |- valign="bottom" |5 |ಪ್ರದೇಶ(ಚ.ಕಿ.ಮೀ) |10,498 |10,498 |- valign="bottom" |6 |ಜನಸಾಂದ್ರತೆ/(ಚ.ಕಿ.ಮೀ) |207 |172 |- valign="bottom" |7 |ಕರ್ನಾಟಕ ಜನಸಂಖ್ಯೆಯ ಅನುಪಾತ |3.56% |3.42% |- valign="bottom" |8 |ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |960 |950 |- valign="bottom" |9 |ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |931 |928 |- valign="bottom" |10 |ಸರಾಸರಿ ಸಾಕ್ಷರತೆ |67.15% |57.01% |- valign="bottom" |11 |ಪುರುಷರ ಸಾಕ್ಷರತೆ |77.21% |69.94% |- valign="bottom" |12 |ಮಹಿಳಾ ಸಾಕ್ಷರತೆ |56.72% |43.47% |- valign="bottom" |13 |ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) |3,18,406 |2,86,831 |- valign="bottom" |14 |ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) |1,64,856 |1,48,750 |- valign="bottom" |15 |ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) |1,53,550 |1,38,081 |- valign="bottom" |16 |ಅಕ್ಷರಸ್ಥರು |12,48,268 |8,66,561 |- valign="bottom" |17 |ಪುರುಷ ಅಕ್ಷರಸ್ಥರು |7,30,566 |5,43,869 |- valign="bottom" |18 |ಮಹಿಳಾ ಅಕ್ಷರಸ್ಥರು |5,17,702 |3,22,692 |- valign="bottom" |19 |ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) |14.62% |15.87% |- valign="bottom" |20 |ಗಂಡು ಮಕ್ಕಳ ಪ್ರಮಾಣ(1-6 ವರ್ಷ) |14.84% |16.06% |- valign="bottom" |21 |ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) |14.40% |15.68% |} ;ಸಾಕ್ಷರತೆ: ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ವಿವರಣೆ | width="80" style = "text-align:center" | 2011 | width="80" style = "text-align:center" | 2001 |- valign="bottom" |1 |ಒಟ್ಟು ಜನಸಂಖ್ಯೆ |2,177,331 |1,806,918 |- valign="bottom" |2 |ಪುರುಷರು |1,111,022 |926,424 |- valign="bottom" |3 |ಮಹಿಳೆಯರು |1,066,309 |880,494 |- valign="bottom" |4 |ಪ್ರದೇಶ (ಚ. ಕಿ.ಮೀ) |10,498 |10,498 |- valign="bottom" |5 |ಜನಸಾಂದ್ರತೆ /(ಚ. ಕಿ.ಮೀ) |207 |172 |- valign="bottom" |6 |ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ |3.56% |3.42% |- valign="bottom" |7 |ಸರಾಸರಿ ಸಾಕ್ಷರತೆ |67.15% |57.01% |- valign="bottom" |8 |ಪುರುಷರ ಸಾಕ್ಷರತೆ |77.21% |69.94% |- valign="bottom" |9 |ಮಹಿಳಾ ಸಾಕ್ಷರತೆ |56.72% |43.47% |- valign="bottom" |10 |ಅಕ್ಷರಸ್ಥರು |1,248,268 |866,561 |- valign="bottom" |11 |ಪುರುಷ ಅಕ್ಷರಸ್ಥರು |730,566 |543,869 |- valign="bottom" |12 |ಮಹಿಳಾ ಅಕ್ಷರಸ್ಥರು |517,702 |322,692 |} ;ಧರ್ಮಗಳು: {{bar box |title=ವಿಜಯಪುರ ಜಿಲ್ಲೆಯಲ್ಲಿರುವ ಧರ್ಮಗಳು |titlebar=orange |left1=ಧರ್ಮ |right1=ಪ್ರತಿಶತ |float=right |bars= {{bar percent|[[ಹಿಂದೂ]]|Green|65}} {{bar percent|[[ಮುಸ್ಲಿಂ]]|orange|29}} {{bar percent|[[ಜೈನ]]|Pink|4.6}} {{bar percent|[[ಕ್ರೈಸ್ತ]]|Aqua|0.6}} {{bar percent|ಇತರೆ|Blue|0.4}} }} ವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="100" style = "text-align:center" | ಧರ್ಮ | width="70" style = "text-align:center" | ಪ್ರತಿಶತ |- valign="bottom" style = "text-align:center" |1 |ಹಿಂದೂ |82.07% |- valign="bottom" style = "text-align:center" |2 |ಮುಸ್ಲಿಂ |16.97% |- valign="bottom" style = "text-align:center" |3 |ಜೈನ |0.40% |- valign="bottom" style = "text-align:center" |4 |ಕ್ರೈಸ್ತ |0.11 % |- valign="bottom" style = "text-align:center" |5 |ಇತರೆ |0.45% |} ==ಸಾಂಸ್ಕೃತಿಕ== [[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]] [[ಚಿತ್ರ:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]] ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: [[ಜೋಳ]], [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ. ;ಆಹಾರ ಪದ್ಧತಿ: ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ;ಭಾಷೆಗಳು: ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ;ಸಂಸ್ಕೃತಿ: ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ. ;ಕಲೆ: ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. ==ಆರ್ಥಿಕತೆ== ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ. ;ಹಣಕಾಸು: ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ. ;ವ್ಯಾಪಾರ: ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ. ;ಉದ್ಯೋಗ: ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ. ==ಪ್ರಮುಖ ವ್ಯಕ್ತಿಗಳು== {{col-begin}}ಸುಭಾಷ್ ಕಾಲೇಬಾಗ {{col-break}} * [[ಅಣ್ಣ ಬಸವಣ್ಣ]] * [[ಕುಮಾರ ವಾಲ್ಮೀಕಿ]] * [[ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ]] * [[ಚೆನ್ನಬಸಪ್ಪ ಅಂಬಲಿ]] * [[ಫ.ಗು.ಹಳಕಟ್ಟಿ]] * [[ಶಿಂಪಿ ಲಿಂಗಣ್ಣ]] * [[ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು]] * [[ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ]] * [[ಶ್ರೀ ಬಂಥನಾಳ ಶಿವಯೋಗಿಗಳು]] * [[ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು]] * [[ರಮಾನಂದ ತೀರ್ಥ ಮಹಾರಾಜರು]] * [[ಗಣಪತರಾವ್ ಮಹಾರಾಜ]] * [[ಆಲೂರು ವೆಂಕಟ ರಾವ್]] * [[ಎಂ.ಎಂ.ಕಲಬುರ್ಗಿ]] * ರೇ.ಚ.ರೇವಡಿಗಾರ *ಸುಭಾಷ್ ಕಾಲೇಬಾಗ{{col-break}} * [[ಸುಧಾ ಮೂರ್ತಿ]] * [[ಅರವಿಂದ ಮಾಲಗತ್ತಿ]] * [[ಕುಸುಮಾಕರ ದೇವರಗೆಣ್ಣೂರು]] * ರಾಜು ತಾಳಿಕೋಟಿ * [[ಡಾ. ಸರಸ್ವತಿ ಚಿಮ್ಮಲಗಿ]] * ಸುನಿಲಕುಮಾರ ದೇಸಾಯಿ * [[ಶಂಕರ ಮಹಾದೇವ ಬಿದರಿ]] * [[ಶಂ.ಗು.ಬಿರಾದಾರ]] * ಶಂಕರ ಬೈಚಬಾಳ * ರವೀಂದ್ರ ಹಂದಿಗನೂರ * ನಟಕೇಸರಿ ಸಿದ್ರಾಮಪ್ಪ * [[ಅಮಿರಬಾಯಿ ಕರ್ನಾಟಕಿ]] * ವೆಂಕಣ್ಣ ನಾಯಕ * [[ಕೃಷ್ಣ ಗೋಪಾಲ ಜೋಶಿ]] * [[ಎಂ.ಬಿ.ಪಾಟೀಲ]] {{col-break}} * [[ಬಸನಗೌಡ ಆರ್. ಪಾಟೀಲ್]] * [[ರಮೇಶ್ ಜಿಗಜಿಣಗಿ]] * ಶಿವಾನಂದ ಹಿರೇಮಠ * [[ಬಸಂತಕುಮಾರ ಪಾಟೀಲ]] * ಸ.ಜ.ನಾಗಲೋಟಿ ಮಠ * [[ಎಚ್ ಬಿ ವಾಲೀಕಾರ]] * [[ಆರ್. ಆರ್. ಹಂಚಿನಾಳ]] * [[ಕೃಷ್ಣ ಕೊಲ್ಹಾರ ಕುಲಕರ್ಣಿ]] * [[ಜಿ.ವಿ.ಕುಲಕರ್ಣಿ]] * ಪಿ.ಬಿ.ಧುತ್ತರಗಿ * [[ಬಸವರಾಜ ಡೋಣೂರ]] * [[ಕೃಷ್ಣಮೂರ್ತಿ ಪುರಾಣಿಕ]] * [[ರಾಮಚಂದ್ರ ಕೊಟ್ಟಲಗಿ]] * [[ಕೆ.ಎನ್.ಸಾಳುಂಕೆ]] * [[ಪಂಡರಿನಾಥಾಚಾರ್ಯ ಗಲಗಲಿ]] {{col-break}} * [[ಶಾಂತಾ ಇಮ್ರಾಪುರ]] * ಪ್ರೊ.ಬಿ.ಆರ್.ಪೋಲೀಸಪಾಟೀಲ * ಪ್ರೊ.ಶಿವರುದ್ರ ಕಲ್ಲೋಳಕರ್ * ಶಿವನಗೌಡ ಕೋಟಿ * [[ಮಲ್ಲಿಕಾರ್ಜುನ ಸಿಂದಗಿ]] * [[ಪ್ರೊ.ಎನ್.ಜಿ.ಕರೂರ]] * ಗೋಪಾಲ ಪ್ರಹ್ಲಾದರಾವ ನಾಯಕ * ಇಂದುಮತಿ ಸಾಲಿಮಠ * ರಂಜಾನ ದರ್ಗಾ * ಶರಣಪ್ಪ ಇಜೇರಿ * [[ಮಧುರಚೆನ್ನ]] * [[ಗುರುಲಿಂಗ ಕಾಪಸೆ]] * [[ಶಶಿಕಲಾ ವೀರಯ್ಯಸ್ವಾಮಿ]] * [[ಶಾಂತಾದೇವಿ ಕಣವಿ]] * [[ಜಯಲಕ್ಷ್ಮಿ ಪಾಟೀಲ್]]{{col-end}} ==ಬ್ಯಾಂಕುಗಳು== ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ <big>ರಾಷ್ತ್ರೀಕೃತ ಬ್ಯಾಂಕುಗಳು</big> * <big>ಎಸ್.ಬಿ.ಐ.ಬ್ಯಾಂಕ್</big> - ವಿಜಯಪುರ(ಆದರ್ಶ ನಗರ, ಜಲನಗರ, ಟ್ರೇಜರಿ ಶಾಖೆ, ಚಾಲುಕ್ಯ ನಗರ, ಬಿ.ಎಲ್.ಡಿ.ಎ. ಆವರಣ, ತೊರವಿ, ರೈಲ್ವೆ ನಿಲ್ದಾಣ), [[ಆಲಮಟ್ಟಿ]] ಡ್ಯಾಮ್ ಸೈಟ್, [[ಬಸರಕೋಡ]], [[ದೇವರ ಹಿಪ್ಪರಗಿ]], [[ಕನ್ನೂರ]], [[ಇಂಡಿ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ಚಡಚಣ]], [[ಕೊಲ್ಹಾರ]],[[ಚಿತ್ತಾಪುರ]], [[ಮುದ್ದೇಬಿಹಾಳ]], [[ನಿಡಗುಂದಿ]], [[ಕೊಡಗಾನೂರ]], [[ನಿಡೋಣಿ]], [[ತೊರವಿ]], [[ಹಿಟ್ನಳ್ಳಿ]], [[ಕೂಡಗಿ]] * <big>ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್</big> - ವಿಜಯಪುರ, [[ಇಟಗಿ]], [[ಬಸವನ ಬಾಗೇವಾಡಿ]], [[ಕೊಲ್ಹಾರ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ಉಕ್ಕಲಿ]], [[ನಿಡಗುಂದಿ]], [[ಅರ್ಜುಣಗಿ]], [[ಹೊನವಾಡ]], [[ಹೊನ್ನುಟಗಿ]], [[ಕನಮಡಿ]], [[ಜೈನಾಪುರ]], [[ನಾಗಠಾಣ]], [[ಸಾರವಾಡ]], [[ತಿಕೋಟಾ]], [[ಜಂಬಗಿ]], [[ಬಬಲೇಶ್ವರ]], [[ಸಿಂದಗಿ]], [[ಮಲಘಾಣ]], [[ಭತಗುಣಕಿ]], [[ಧೂಳಖೇಡ]], [[ಇಂಡಿ]], [[ಜಿಗಜಿವಣಿ]], [[ಲೋಣಿ ಬಿ.ಕೆ.]], [[ನಾದ ಬಿ.ಕೆ.]], [[ಚಡಚಣ]], [[ಆಲೂರ]],[[ಮಿಣಜಗಿ]], [[ತಾಳಿಕೋಟಿ]], [[ಆಲಮೇಲ]], [[ಅಸ್ಕಿ]], [[ಬಳಗಾನೂರ]], [[ಚಾಂದಕವಟೆ]],[[ಚಿಕ್ಕ ರೂಗಿ]], [[ದೇವಣಗಾಂವ]], [[ದೇವರ ನಾವದಗಿ]], [[ಗಬಸಾವಳಗಿ]], [[ಗುಬ್ಬೆವಾಡ]], [[ಗೊಲಗೇರಿ]], [[ಜಲವಾಡ]], [[ಕನ್ನೊಳ್ಳಿ]], [[ಕೊಂಡಗುಳಿ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ದೇವರಗೆಣ್ಣೂರ]], [[ಮೊರಟಗಿ]], [[ತೊರವಿ]], [[ಗುಣದಾಳ]]. * <big>ಸಿಂಡಿಕೇಟ್ ಬ್ಯಾಂಕ್</big> - ವಿಜಯಪುರ, [[ಅಥರ್ಗಾ]], [[ಅಗರಖೇಡ]], [[ಬಿಜ್ಜರಗಿ]], [[ಚಡಚಣ]], [[ದೇವರ ಹಿಪ್ಪರಗಿ]], [[ದೇವರ ನಿಂಬರಗಿ]], [[ಹರನಾಳ]], [[ಹಿರೇಮುರಾಳ]], [[ಹೊಸೂರ]], [[ಕಾಳಗಿ]], [[ಹೂವಿನ ಹಿಪ್ಪರಗಿ]], [[ಢವಳಗಿ]], [[ಗೊಳಸಂಗಿ]], [[ಹೊನಗನಹಳ್ಳಿ]], [[ಹೊರ್ತಿ]], [[ಇಂಡಿ]], [[ಕೊರವಾರ]], [[ಲಚ್ಯಾಣ]], [[ಮಮದಾಪುರ]], [[ಮುದ್ದೇಬಿಹಾಳ]], [[ಬಸವನ ಬಾಗೇವಾಡಿ]], [[ನಾಲತವಾಡ]], [[ನಿಂಬಾಳ ಕೆ.ಡಿ.]], [[ರೋಣಿಹಾಳ]],[[ಸಿಂದಗಿ]], [[ತಾಳಿಕೋಟಿ]], [[ವಂದಾಲ]], [[ಯಲಗೂರ]], [[ಯಾಳವಾರ]], [[ಕೋಳೂರ]], [[ತೊರವಿ]], [[ಯರಝರಿ]]. * <big>ಐ.ಡಿ.ಐ.ಬಿ.ಬ್ಯಾಂಕ್</big> - ವಿಜಯಪುರ, [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]] * <big>ಎಸ್.ಬಿ.ಎಮ್.ಬ್ಯಾಂಕ್</big> - ವಿಜಯಪುರ, [[ಮುದ್ದೇಬಿಹಾಳ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ತಾಳಿಕೋಟ]] * <big>ಎಸ್.ಬಿ.ಎಚ್.ಬ್ಯಾಂಕ್</big> - ವಿಜಯಪುರ * <big>ಕೆನರಾ ಬ್ಯಾಂಕ್</big> - ವಿಜಯಪುರ, [[ಮನಗೂಳಿ]], [[ತೆಲಗಿ]], [[ಬಸವನ ಬಾಗೇವಾಡಿ]], [[ಆಲಮೇಲ]], [[ಮುದ್ದೇಬಿಹಾಳ]], [[ಮಸಬಿನಾಳ]] * <big>ಕಾರ್ಪೋರೇಶನ್ ಬ್ಯಾಂಕ್</big> - ವಿಜಯಪುರ, [[ಸಿಂದಗಿ]], [[ನಿಡಗುಂದಿ]], [[ಕನ್ನೂರ]] * <big>ವಿಜಯ ಬ್ಯಾಂಕ್</big> - ವಿಜಯಪುರ, [[ಬಬಲೇಶ್ವರ]], [[ಕಲಕೇರಿ]], [[ಬಳ್ಳೊಳ್ಳಿ]], [[ಬೆಳ್ಳುಬ್ಬಿ]], [[ನಿವರಗಿ]], [[ಆಲೂರ]] * <big>ಬ್ಯಾಂಕ್ ಆಫ್ ಮಹಾರಾಷ್ಟ್ರ</big> - ವಿಜಯಪುರ, [[ಮೊರಟಗಿ]] * <big>ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಿಂದಗಿ]], [[ಹಲಸಂಗಿ]], [[ಶಿವಣಗಿ]], [[ತಾಳಿಕೋಟಿ]], [[ಕಾಖಂಡಕಿ]] * <big>ಪಂಜಾಬ್ ನ್ಯಾಶನಲ್ ಬ್ಯಾಂಕ್</big> - ವಿಜಯಪುರ * <big>ಆಕ್ಸಿಸ್ ಬ್ಯಾಂಕ್</big> - ವಿಜಯಪುರ * <big>ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಕಂಬಾಗಿ]], [[ಕೊಲ್ಹಾರ]], [[ಮಲಘಾಣ]] * <big>ಬ್ಯಾಂಕ್ ಆಫ್ ಬರೋಡ</big> - ವಿಜಯಪುರ, [[ಆಲಮೇಲ]] * <big>ಇಂಡಿಯನ್ ಬ್ಯಾಂಕ್</big> - ವಿಜಯಪುರ, [[ಹೊಸೂರ]] * <big>ಇಂಡಿಯನ್ ಒವರಸೀಸ್ ಬ್ಯಾಂಕ್</big> - ವಿಜಯಪುರ * <big>ದೇನಾ ಬ್ಯಾಂಕ್</big> - ವಿಜಯಪುರ * <big>ಆಂಧ್ರ ಬ್ಯಾಂಕ್</big> - ವಿಜಯಪುರ * <big>ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಾಲೋಟಗಿ]], [[ತಂಗಡಗಿ]] * <big>ಅಲಹಾಬಾದ್ ಬ್ಯಾಂಕ್</big> - ವಿಜಯಪುರ <big>ಖಾಸಗಿ ಬ್ಯಾಂಕುಗಳು</big> * <big>ಐ.ಸಿ.ಐ.ಸಿ.ಐ.ಬ್ಯಾಂಕ್</big> - ವಿಜಯಪುರ, [[ತಿಕೋಟಾ]], [[ಸಿಂದಗಿ]] * <big>ಐ.ಎನ್.ಜಿ ವೈಶ್ಯ ಬ್ಯಾಂಕ್</big> - ವಿಜಯಪುರ, [[ಬಸವನ ಬಾಗೇವಾಡಿ]], [[ಇಂಗಳೇಶ್ವರ]], [[ತಡವಲಗಾ]], [[ತಾಂಬಾ]], [[ಇಂಡಿ]] * <big>ಎಚ್.ಡಿ.ಎಪ್.ಸಿ.ಬ್ಯಾಂಕ್</big> - ವಿಜಯಪು * <big>ಇಂಡಸಲ್ಯಾಂಡ್ ಬ್ಯಾಂಕ್</big> - ವಿಜಯಪುರ * <big>ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್</big> - ವಿಜಯಪುರ * <big>ಕರ್ನಾಟಕ ಬ್ಯಾಂಕ್</big> - ವಿಜಯಪುರ, [[ಆಲಮೇಲ]], [[ತಾಳಿಕೋಟಿ]], [[ಸಿಂದಗಿ]],[[ಚಡಚಣ]] <big>ಸಹಕಾರಿ ಬ್ಯಾಂಕುಗಳು</big> {{col-begin}} {{col-break}} * ಶ್ರೀ ಸಿದ್ದೇಶ್ವರ ಬ್ಯಾಂಕ, ವಿಜಯಪುರ * ಶ್ರೀ ಸಿದ್ದೇಶ್ವರ ಪಟ್ಟಣ ಬ್ಯಾಂಕ, ವಿಜಯಪುರ * ಸಿದ್ದಸಿರಿ ಸಹಕಾರಿ ಬ್ಯಾಂಕ, ವಿಜಯಪುರ * ಮುರಗೇಶ ನಿರಾಣಿ ಸಹಕಾರಿ ಬ್ಯಾಂಕ, ವಿಜಯಪುರ * ಕಿತ್ತೂರ ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ, ವಿಜಯಪುರ * ರೇಣುಕಾ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಮಹಾಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ವಿಜಯಪುರ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ, ವಿಜಯಪುರ * ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಡೆಕ್ಕನ್ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪಂಚಲಿಂಗ ಸಹಕಾರಿ ಬ್ಯಾಂಕ್, ವಿಜಯಪುರ * ಹಿಂದುಸ್ಥಾನ ಸಹಕಾರಿ ಬ್ಯಾಂಕ್, ವಿಜಯಪುರ * ನವಜೀವನ ಸಹಕಾರಿ ಬ್ಯಾಂಕ್, ವಿಜಯಪುರ * ಶ್ರೀ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್, ವಿಜಯಪುರ * ಮಲ್ಲಿಕಾರ್ಜುನ ಸಹಕಾರಿ ಬ್ಯಾಂಕ್, ವಿಜಯಪುರ {{col-break}} * ಜ್ಯೋತಿಲಿಂಗ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ವಿಜಯಪುರ * ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಆಲಮೇಲ ಪಟ್ಟಣ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ * ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ * ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುದ್ದೇಬಿಹಾಳ ಪಟ್ಟಣ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ತಾಳಿಕೋಟ ಪಟ್ಟಣ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ವಿಜಯಪುರ * ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ, ವಿಜಯಪುರ * ವಿಜಯಪುರ ಜಿಲ್ಲಾ ಬಂಜಾರಾ ಪತ್ತಿನ ಸೌಹಾರ್ದ ನಿಯಮಿತ, ವಿಜಯಪುರ {{col-end}} <big>ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು</big> <big>* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)</big> ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ. {{col-begin}} {{col-break}} * [[ಹೂವಿನ ಹಿಪ್ಪರಗಿ]] * [[ಕೊಲ್ಹಾರ]] * [[ಬಸವನ ಬಾಗೇವಾಡಿ]] * [[ಬಬಲೇಶ್ವರ]] {{col-break}} * [[ತಿಕೋಟಾ]] * [[ಕೃಷ್ಣಾನಗರ]] * [[ಚಡಚಣ]] * [[ಇಂಡಿ]] {{col-break}} * [[ಝಳಕಿ]] * [[ತಾಂಬಾ]] * [[ಹೊರ್ತಿ]] * [[ತಾಳಿಕೋಟಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] * [[ಸಿಂದಗಿ]] * [[ದೇವರ ಹಿಪ್ಪರಗಿ]] {{col-break}} * [[ಆಲಮೇಲ]] * [[ಕಲಕೇರಿ]] * [[ಮೊರಟಗಿ]] * [[ಗೋಲಗೇರಿ]] {{col-end}} <big>ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು</big> * ವಿಜಯಪುರ * [[ಬಸವನ ಬಾಗೇವಾಡಿ]] * [[ಸಿಂದಗಿ]] <big>ಖಜಾನೆ ಕಚೇರಿಗಳು</big> ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ. {{col-begin}} {{col-break}} * [[ಸಿಂದಗಿ]] * [[ಮುದ್ದೇಬಿಹಾಳ]] {{col-break}} * [[ಇಂಡಿ]] * [[ಬಸವನಬಾಗೇವಾಡಿ]] {{col-break}} * [[ಆಲಮಟ್ಟಿ]] * [[ತಾಳಿಕೋಟ]] {{col-break}} * [[ಚಡಚಣ]] * [[ನಿಡಗುಂದಿ]] {{col-end}} ==ಆಡಳಿತ== ವಿಜಯಪುರ ಜಿಲ್ಲೆಯೂ ಕರ್ನಾಟಕದ [[ಬೆಳಗಾವಿ]] ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಸಿಂದಗಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ;ವಿಜಯಪುರ ಜಿಲ್ಲೆಯ ತಾಲೂಕುಗಳು: [[File:Bijapur-district-kn.svg|thumb|ವಿಜಯಪುರ ಜಿಲ್ಲೆಯ ನಕಾಶೆ]] [[ಚಿತ್ರ:BijapurDistrict Map 2006.JPG|thumb|200px|ವಿಜಯಪುರ ಜಿಲ್ಲೆಯ ತಾಲೂಕುಗಳ ನಕ್ಷೆ]] [[ಚಿತ್ರ:Map of Biajpur.JPG|thumb|ವಿಜಯಪುರ ನಕಾಶೆ]] * [[ವಿಜಯಪುರ ತಾಲ್ಲೂಕು]] * [[ಇಂಡಿ ತಾಲ್ಲೂಕು]] * [[ಸಿಂದಗಿ ತಾಲ್ಲೂಕು]] * [[ಬಸವನ ಬಾಗೇವಾಡಿ ತಾಲ್ಲೂಕು]] * [[ಮುದ್ದೇಬಿಹಾಳ ತಾಲ್ಲೂಕು]] ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ. <big>ಹೊಸ ತಾಲ್ಲೂಕುಗಳು</big> * [[ತಾಳಿಕೋಟಿ]] * [[ಬಬಲೇಶ್ವರ]] * [[ಚಡಚಣ]] * [[ತಿಕೋಟಾ]] * [[ನಿಡಗುಂದಿ]] * [[ದೇವರ ಹಿಪ್ಪರಗಿ]] * [[ಕೊಲ್ಹಾರ]] * [[ಆಲಮೇಲ]] {| class="wikitable" |-bgcolor="#efefef" !ಜಿಲ್ಲೆ !ತಾಲ್ಲೂಕು !ನಗರ ಸ್ಥಿತಿ |- | ವಿಜಯಪುರ |- | || ವಿಜಯಪುರ || [[ಮಹಾನಗರ ಪಾಲಿಕೆ]] |- | || [[ಇಂಡಿ]] || ಪುರ ಸಭೆ |- | || [[ಮುದ್ದೇಬಿಹಾಳ]] || ಪುರ ಸಭೆ |- | || [[ಸಿಂದಗಿ]] || ಪುರ ಸಭೆ |- | || [[ಬಸವನ ಬಾಗೇವಾಡಿ]] || ಪುರ ಸಭೆ |- | || [[ತಾಳಿಕೋಟಿ]] || ಪುರ ಸಭೆ |- | || [[ಬಬಲೇಶ್ವರ]] || [[ಪಟ್ಟಣ ಪಂಚಾಯಿತಿ]] |- | || [[ತಿಕೋಟಾ]] || [[ಪಟ್ಟಣ ಪಂಚಾಯಿತಿ]] |- | || [[ಕೊಲ್ಹಾರ]] || [[ಪಟ್ಟಣ ಪಂಚಾಯಿತಿ]] |- | || [[ನಿಡಗುಂದಿ]] || [[ಪಟ್ಟಣ ಪಂಚಾಯಿತಿ]] |- | || [[ದೇವರ ಹಿಪ್ಪರಗಿ]] || [[ಪಟ್ಟಣ ಪಂಚಾಯಿತಿ]] |- | || [[ಚಡಚಣ]] || [[ಪಟ್ಟಣ ಪಂಚಾಯಿತಿ]] |- | || [[ಆಲಮೇಲ]] || [[ಪಟ್ಟಣ ಪಂಚಾಯಿತಿ]] |} <big>ಪಟ್ಟಣ ಪಂಚಾಯತಿಗಳು</big> * [[ನಾಲತವಾಡ]] * [[ಮನಗೂಳಿ]] ==ಹಳ್ಳಿಗಳು== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಳ್ಳಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;134</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;155</td> </tr> <tr> <td >&nbsp;ವಿಜಯಪುರ</td> <td >&nbsp;132</td> </tr> <tr> <td >&nbsp;[[ಸಿಂದಗಿ]]</td> <td >&nbsp;151</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;126</td> </tr> <td >&nbsp;<big>ಒಟ್ಟು</big></td> <td >&nbsp;<big>698</big></td> </tr> </table> ವಿಜಯಪುರ ಜಿಲ್ಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಗಸಬಾಳ]] * [[ಆಕಳವಾಡಿ]] * [[ಆಲಮಟ್ಟಿ]] * [[ಅಂಬಳನೂರ]] * [[ಅಂಗಡಗೇರಿ]] * [[ಅರಳದಿನ್ನಿ]] * [[ಅರಳಿಚಂಡಿ]] * [[ಅರಷಣಗಿ]] * [[ಅರೇಶಂಕರ]] * [[ಆಸಂಗಿ ಬಿ.ಕೆ.]] * [[ಆಸಂಗಿ ಕೆ.ಡಿ.]] * [[ಬಳೂತಿ]] * [[ಬಳ್ಳೂರ]] * [[ಬೀರಲದಿನ್ನಿ]] * [[ಬಿಂಗಪ್ಪನಹಳ್ಳಿ]] * [[ಬೇನಾಳ]] * [[ಭೈರವಾಡಗಿ]] * [[ಬಿದ್ನಾಳ]] * [[ಬಿಸನಾಳ]] * [[ಬಿಸಲಕೊಪ್ಪ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ]] * [[ಬುದ್ನಿ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಬನೂರ]] * [[ಚೀರಲದಿನ್ನಿ]] * [[ಚಿಮ್ಮಲಗಿ]] * [[ದೇಗಿನಾಳ]] * [[ದೇವಲಾಪುರ]] * [[ದಿಂಡವಾರ]] * [[ಡೋಣೂರ]] * [[ಗಣಿ]] * [[ಗರಸಂಗಿ ಬಿ.ಕೆ.]] * [[ಗರಸಂಗಿ ಕೆ.ಡಿ.]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] * [[ಹಳೆರೊಳ್ಳಿ]] * [[ಹಳಿಹಾಳ]] {{col-break}} * [[ಹಳ್ಳದ ಗೆಣ್ಣೂರ]] * [[ಹಣಮಾಪುರ]] * [[ಹಂಚಿನಾಳ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಲಬೆಂಚಿ]] * [[ಹುಣಶ್ಯಾಳ ಪಿ.ಬಿ.]] * [[ಹುಣಶ್ಯಾಳ ಪಿ.ಸಿ.]] * [[ಹೂವಿನ ಹಿಪ್ಪರಗಿ]] * [[ಇಂಗಳೇಶ್ವರ]] * [[ಇಟಗಿ]] * [[ಇವಣಗಿ]] * [[ಜಾಯವಾಡಗಿ]] * [[ಜೀರಲಭಾವಿ]] * [[ಕಡಕೋಳ]] * [[ಕಲಗುರ್ಕಿ]] * [[ಕಾಮನಕೇರಿ]] * [[ಕಣಕಾಲ]] * [[ಕನ್ನಾಳ]] * [[ಕರಬಂಟನಾಳ]] {{col-break}} * [[ಕವಲಗಿ]] * [[ಕಿರಿಶ್ಯಾಳ]] * [[ಕೊಡಗಾನೂರ]] * [[ಕೃಷ್ಣಾಪುರ]] * [[ಕುಪಕಡ್ಡಿ]] * [[ಕುದರಿ ಸಾಲವಾಡಗಿ]] * [[ಕೂಡಗಿ]] * [[ಕುರುಬರದಿನ್ನಿ]] * [[ಮಜರೇಕೊಪ್ಪ]] * [[ಮಲಘಾಣ]] * [[ಮಣಗೂರ]] * [[ಮಣ್ಣೂರ]] * [[ಮಾರಡಗಿ]] * [[ಮರಿಮಟ್ಟಿ]] * [[ಮಾರ್ಕಬ್ಬಿನಹಳ್ಳಿ]] * [[ಮಸಬಿನಾಳ]] * [[ಮಸೂತಿ]] * [[ಮಟ್ಟಿಹಾಳ]] * [[ಮುದ್ದಾಪುರ]] {{col-break}} * [[ಮುಕಾರ್ತಿಹಾಳ]] * [[ಮುಳವಾಡ]] * [[ಮುಳ್ಳಾಳ]] * [[ಮುತ್ತಗಿ]] * [[ಮುತ್ತಲದಿನ್ನಿ]] * [[ನಾಗರದಿನ್ನಿ]] * [[ನಾಗರಾಳ ಡೋಣ]] * [[ನಾಗರಾಳ ಹುಲಿ]] * [[ನಾಗವಾಡ]] * [[ನಾಗೂರ]] * [[ನಂದಿಹಾಳ ಪಿ.ಹೆಚ್.]] * [[ನಂದಿಹಾಳ ಪಿ.ಯು.]] * [[ನರಸಲಗಿ]] * [[ನೇಗಿನಾಳ]] * [[ನಿಡಗುಂದಿ]] * [[ರಬಿನಾಳ]] * [[ರಾಜನಾಳ]] * [[ರಾಮನಹಟ್ಟಿ]] * [[ರೋಣಿಹಾಳ]] * [[ಸಂಕನಾಳ]] * [[ಸಾಸನೂರ]] {{col-break}} * [[ಸಾತಿಹಾಳ]] * [[ಶೀಕಳವಾಡಿ]] * [[ಸಿದ್ದನಾಥ]] * [[ಸಿಂದಗೇರಿ]] * [[ಸೋಲವಾಡಗಿ]] * [[ಶರಣ ಸೋಮನಾಳ]] * [[ಸುಳಖೋಡ]] * [[ತಡಲಗಿ]] * [[ಟಕ್ಕಳಕಿ]] * [[ತಳೇವಾಡ]] * [[ತೆಲಗಿ]] * [[ಉಕ್ಕಲಿ]] * [[ಉಣ್ಣಿಭಾವಿ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯಂಬತ್ನಾಳ]] * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಗಸನಹಳ್ಳಿ]] * [[ಅಳಗಿನಾಳ]] * [[ಅಲಿಯಾಬಾದ್]] * [[ಅಂಕಲಗಿ]] * [[ಅರಕೇರಿ]] * [[ಅರ್ಜುನಗಿ]] * [[ಅಡವಿ ಸಂಗಾಪುರ]] * [[ಅತಾಲಟ್ಟಿ]] * [[ಬಬಲಾದಿ]] * [[ಬಾಬಾನಗರ]] * [[ಬರಟಗಿ]] * [[ಬೆಳ್ಳುಬ್ಬಿ]] * [[ಬಿಜ್ಜರಗಿ]] * [[ಬೋಳಚಿಕ್ಕಲಕಿ]] * [[ಬೊಮ್ಮನಳ್ಳಿ]] * [[ಭುರಣಾಪುರ]] * [[ಭೂತನಾಳ]] * [[ಚಿಕ್ಕ ಗಲಗಲಿ]] {{col-break}} * [[ಚಿಂತಾಮಣಿ]] * [[ದಾಶ್ಯಾಳ]] * [[ದೇವಾಪುರ]] * [[ದೇವರ ಗೆಣ್ಣೂರ]] * [[ಧನ್ನರ್ಗಿ]] * [[ಧನ್ಯಾಳ]] * [[ಡೋಮನಾಳ]] * [[ದೂಡಿಹಾಳ]] * [[ದ್ಯಾಬೇರಿ]] * [[ಧನವಾಡ ಹಟ್ಟಿ]] * [[ದದಾಮಟ್ಟಿ]] * [[ಘೊನಸಗಿ]] * [[ಗೂಗದಡ್ಡಿ]] * [[ಗುಣದಾಳ]] * [[ಗುಣಕಿ]] * [[ಹಡಗಲಿ]] * [[ಹಲಗಣಿ]] * [[ಹಂಚಿನಾಳ ಪಿ.ಎಚ್]] * [[ಹಂಚಿನಾಳ ಪಿ.ಎಮ್]] * [[ಹಂಗರಗಿ]] * [[ಹೆಬ್ಬಾಳಟ್ಟಿ]] {{col-break}} * [[ಹೆಗಡಿಹಾಳ]] * [[ಹಿಟ್ಟಿನಹಳ್ಳಿ]] * [[ಹೊಕ್ಕುಂಡಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನಳ್ಳಿ]] * [[ಹೊನ್ನುಟಗಿ]] * [[ಹೊಸೂರ]] * [[ಹುಬನೂರ]] * [[ಹುಣಶ್ಯಾಳ]] * [[ಹರನಾಳ]] * [[ಹಣಮಸಾಗರ]] * [[ಇಂಗನಾಳ]] * [[ಇಟ್ಟಂಗಿಹಾಳ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಎ]] * [[ಜಂಬಗಿ ಎಚ್]] * [[ಜುಮನಾಳ]] * [[ಕಗ್ಗೋಡ]] * [[ಕನಕಗಿರಿ]] {{col-break}} * [[ಕಾಖಂಡಕಿ]] * [[ಕೃಷ್ಣಾನಗರ]] * [[ಕಿಲಾರಹಟ್ಟಿ]] * [[ಕಳ್ಳಕವಟಗಿ]] * [[ಕಂಬಾಗಿ]] * [[ಕಣಬೂರ]] * [[ಕನಮಡಿ]] * [[ಕಣಮುಚನಾಳ]] * [[ಕನ್ನಾಳ]] * [[ಕನ್ನೂರ]] * [[ಕಾರಜೋಳ]] * [[ಕತ್ನಳ್ಳಿ]] * [[ಕಾತ್ರಾಳ]] * [[ಕವಲಗಿ]] * [[ಕೆಂಗಲಗುತ್ತಿ]] * [[ಖತಿಜಾಪುರ]] * [[ಕೊಡಬಾಗಿ]] * [[ಕೊಟ್ಯಾಳ]] * [[ಕುಮಟಗಿ]] * [[ಕುಮಠೆ]] * [[ಲಿಂಗದಳ್ಳಿ]] {{col-break}} * [[ಲೋಹಗಾಂವ]] * [[ಮಧಗುಣಕಿ]] * [[ಮಡಸನಾಳ]] * [[ಮಧಬಾವಿ]] * [[ಮಹಲ ಬಾಗಾಯತ]] * [[ಮಖಣಾಪುರ]] * [[ಮಮದಾಪುರ]] * [[ಮಂಗಳೂರ]] * [[ಮಿಂಚನಾಳ]] * [[ಮಲಕನದೇವರಹಟ್ಟಿ]] * [[ನಾಗರಾಳ]] * [[ನಾಗಠಾಣ]] * [[ನಂದ್ಯಾಳ]] * [[ನವರಸಪುರ]] * [[ನಿಡೋಣಿ]] * [[ರತ್ನಾಪುರ]] * [[ರಾಂಪುರ]] * [[ರಂಭಾಪುರ]] * [[ಸಾರವಾಡ]] * [[ಸಂಗಾಪುರ(ಎಸ್.ಹೆಚ್)]] * [[ಸವನಳ್ಳಿ]] {{col-break}} * [[ಶೇಗುಣಸಿ]] * [[ಶಿರಬೂರ]] * [[ಶಿರನಾಳ]] * [[ಶಿವಣಗಿ]] * [[ಸಿದ್ದಾಪುರ ಕೆ]] * [[ಸಿದ್ದಾಪುರ]] * [[ಸೋಮದೇವರಹಟ್ಟಿ]] * [[ಸುತಗುಂಡಿ]] * [[ತಾಜಪುರ ಪಿ.ಎಮ್.]] * [[ತಾಜಪುರ ಎಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಗಣಿಬಿದರಿ]] * [[ತೋನಶ್ಯಾಳ]] * [[ತೊರವಿ]] * [[ಉಕುಮನಾಳ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ಯಕ್ಕುಂಡಿ]] * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಗರಖೇಡ]] * [[ಅಗಸನಾಳ]] * [[ಅಹಿರಸಂಗ]] * [[ಆಲೂರ]] * [[ಅಣಚಿ]] * [[ಅಂಜುಟಗಿ]] * [[ಅರ್ಜನಾಳ]] * [[ಅರ್ಜುನಗಿ ಬಿ.ಕೆ.]] * [[ಅರ್ಜುನಗಿ ಕೆ.ಡಿ.]] * [[ಅಥರ್ಗಾ]] * [[ಬಬಲಾದ]] * [[ಬಳ್ಳೊಳ್ಳಿ]] * [[ಬನ್ನಟ್ಟಿ]] * [[ಬರಗುಡಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಬೈರುಣಗಿ]] * [[ಬಂಥನಾಳ]] * [[ಭತಗುಣಕಿ]] * [[ಭೂಯ್ಯಾರ]] * [[ಬೋಳೆಗಾಂವ]] * [[ಬೂದಿಹಾಳ]] {{col-break}} * [[ಚಣೇಗಾಂವ]] * [[ಚವಡಿಹಾಳ]] * [[ಚಿಕ್ಕಬೇವನೂರ]] * [[ಚಿಕ್ಕ ಮಸಳಿ]] * [[ಚೋರಗಿ]] * [[ದಾಸೂರ]] * [[ದೇಗಿನಾಳ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಢುಮಕನಾಳ]] * [[ಗಣವಲಗಾ]] * [[ಗೋಡಿಹಾಳ]] * [[ಗುಗಿಹಾಳ]] * [[ಗೊಳಸಾರ]] * [[ಗೊರನಾಳ]] * [[ಗೋಟ್ಯಾಳ]] * [[ಗೋವಿಂದಪುರ]] * [[ಗುಬ್ಬೇವಾಡ]] * [[ಗುಂದವಾನ]] * [[ಗಿನಿಯಾನಪುರ]] * [[ಹಡಲಸಂಗ]] * [[ಹರಳಯ್ಯನಹಟ್ಟಿ]] {{col-break}} * [[ಹಾಲಳ್ಳಿ]] * [[ಹಲಗುಣಕಿ]] * [[ಹಲಸಂಗಿ]] * [[ಹಂಚಿನಾಳ]] * [[ಹಂಜಗಿ]] * [[ಹನುಮನಗರ]] * [[ಹತ್ತಳ್ಳಿ]] * [[ಹಾವಿನಾಳ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] * [[ಇಂಗಳಗಿ]] * [[ಜೈನೂರ]] * [[ಜೀರಂಕಲಗಿ]] * [[ಜೇವೂರ]] * [[ಜಿಗಜೇವಣಿ]] * [[ಕನಕನಾಳ]] * [[ಕಂಚಿನಾಳ]] * [[ಕಪನಿಂಬರಗಿ]] * [[ಕೆರೂರ]] * [[ಕಾತ್ರಾಳ]] * [[ಕೆಂಗನಾಳ]] {{col-break}} * [[ಖೇಡಗಿ]] * [[ಕೊಳುರಗಿ]] * [[ಕೊಂಕಣಗಾಂವ]] * [[ಕೊಟ್ನಾಳ]] * [[ಕೂಡಗಿ]] * [[ಕ್ಯಾತನಕೇರಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲಿಂಗದಳ್ಳಿ]] * [[ಲೋಣಿ ಕೆ.ಡಿ.]] * [[ಲೋಣಿ ಬಿ.ಕೆ.]] * [[ಮೈಲಾರ]] * [[ಮಣಂಕಲಗಿ]] * [[ಮಣ್ಣೂರ]] * [[ಮರಗೂರ]] * [[ಮರಸನಹಳ್ಳಿ]] * [[ಮಸಳಿ ಬಿ.ಕೆ.]] * [[ಮಸಳಿ ಕೆ.ಡಿ.]] * [[ಮಾವಿನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಾದ ಕೆ. ಡಿ.]] * [[ನಾಗರಹಳ್ಳಿ]] {{col-break}} * [[ನಂದರಗಿ]] * [[ನಂದ್ರಾಳ]] * [[ನಿಂಬಾಳ ಬಿ.ಕೆ.]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] * [[ಪ್ರಭುದೇವರ ಬೆಟ್ಟ]] * [[ರಾಜನಾಳ]] * [[ರಾಮನಗರ]] * [[ರೇವತಗಾಂವ]] * [[ರೋಡಗಿ]] * [[ಹಿರೇರೂಗಿ]] * [[ಸಾಲೋಟಗಿ]] * [[ಸಾಲೋಟಗಿ ಹೆಚ್.ಕೆ.]] * [[ಸಂಗೋಗಿ]] * [[ಸಂಖ]] * [[ಸಾತಪುರ]] * [[ಸಾತಲಗಾಂವ ಪಿ.ಐ.]] * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] * [[ಶಿಗಣಾಪುರ]] * [[ಶಿರಾಡೋಣ]] * [[ಶಿರಗೂರ ಇನಾಂ]] {{col-break}} * [[ಶಿರಗೂರ ಕಳಸ]] * [[ಶಿರಕನಹಳ್ಳಿ]] * [[ಶಿರನಾಳ]] * [[ಶಿರಶ್ಯಾಡ]] * [[ಶಿವಪುರ ಬಿ.ಕೆ.]] * [[ಶಿವಪುರ ಕೆ.ಎಚ್.]] * [[ಸೋನಕನಹಳ್ಳಿ]] * [[ತಡವಲಗಾ]] * [[ತದ್ದೇವಾಡಿ]] * [[ಟಾಕಳಿ]] * [[ತಾಂಬಾ]] * [[ತೆಗ್ಗಿಹಳ್ಳಿ]] * [[ತೆನ್ನಿಹಳ್ಳಿ]] * [[ಉಮರಜ]] * [[ಉಮರಾಣಿ]] * [[ವಾಡೆ]] * [[ಏಳಗಿ ಪಿ.ಎಚ್.]] * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಡವಿಹುಲಗಬಾಳ]] * [[ಅಡವಿಸೋಮನಾಳ]] * [[ಅಗಸಬಾಳ]] * [[ಆಲಕೊಪ್ಪರ]] * [[ಆಲೂರ]] * [[ಅಮರಗೋಳ]] * [[ಅರಸನಾಳ]] * [[ಆರೇಶಂಕರ]] * [[ಅರೇಮುರಾಳ]] * [[ಬೈಲಕೂರ]] * [[ಬಳಬಟ್ಟಿ]] * [[ಬಾಳದಿನ್ನಿ]] * [[ಬಳಗಾನೂರ]] * [[ಬಳವಾಟ]] * [[ಬಂಗಾರಗುಂಡ]] * [[ಬನೋಶಿ]] * [[ಬಸರಕೋಡ]] * [[ಬಾವೂರ]] * [[ಬೇಲೂರ]] * [[ಬಂಟನೂರ]] * [[ಬಿದರಕುಂದಿ]] * [[ಬಿಜ್ಜೂರ]] * [[ಬಿಳೇಭಾವಿ]] * [[ಬೊಳವಾಡ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ ಪಿ.ಎನ್.]] * [[ಚೆಲಮಿ]] * [[ಚವನಭಾವಿ]] * [[ಚಿರ್ಚನಕಲ್]] * [[ಚೋಕಾವಿ]] * [[ಚೊಂಡಿ]] * [[ದೇವರಹುಲಗಬಾಳ]] * [[ದೇವೂರ]] * [[ಢವಳಗಿ]] * [[ಡೊಂಕಮಡು]] * [[ಫತ್ತೇಪುರ]] * [[ಗಡಿಸೋಮನಾಳ]] * [[ಗಂಗೂರ]] * [[ಗರಸಂಗಿ]] * [[ಗೆದ್ದಲಮರಿ]] * [[ಗಾಳಿಪೂಜಿ]] * [[ಗೋನಾಳ ಪಿ.ಎನ್.]] * [[ಗೋನಾಳ ಎಸ್.ಎಚ್.]] * [[ಗೊಟಖಂಡಕಿ]] * [[ಗುಡದಿನ್ನಿ]] * [[ಗೂಡಿಹಾಳ]] * [[ಗುಡ್ನಾಳ]] * [[ಗುಂಡಕನಾಳ]] * [[ಗುಂಡಕರಜಗಿ]] {{col-break}} * [[ಗುತ್ತಿಹಾಳ]] * [[ಹಡಗಲಿ]] * [[ಹಡಗಿನಾಳ]] * [[ಹಡಲಗೇರಿ]] * [[ಹಗರಗುಂಡ]] * [[ಹಳ್ಳೂರ]] * [[ಹಂಡರಗಲ್ಲ]] * [[ಹಂದ್ರಾಳ]] * [[ಹರಿಂದ್ರಾಳ]] * [[ಹರನಾಳ]] * [[ಹೀರೇಮುರಾಳ]] * [[ಹಿರೂರ]] * [[ಹೊಕ್ರಾಣಿ]] * [[ಹೊಸಹಳ್ಳಿ]] * [[ಹುಲ್ಲೂರ]] * [[ಹುನಕುಂತಿ]] * [[ಹೂವಿನಹಳ್ಳಿ]] * [[ಇಣಚಗಲ್]] * [[ಇಂಗಳಗೇರಿ]] * [[ಜೈನಾಪುರ]] * [[ಜಕ್ಕೇರಾಳ]] * [[ಜಲಪುರ]] * [[ಜಂಬಲದಿನ್ನಿ]] * [[ಜಂಗಮುರಾಳ]] * [[ಜಟ್ಟಗಿ]] {{col-break}} * [[ಜಂಜರಗಡ್ಡಿ]] * [[ಕಲ್ಲದೇವನಹಳ್ಳಿ]] * [[ಕಾಳಗಿ]] * [[ಕಮಲದಿನ್ನಿ]] * [[ಕಂದಗನೂರ]] * [[ಕಾರಗನೂರ]] * [[ಕಾಶಿನಕುಂಟೆ]] * [[ಕವಡಿಮಟ್ಟಿ]] * [[ಕೇಸಾಪುರ]] * [[ಖೇಣಿಕೇರಿ]] * [[ಖಾನಾಪುರ]] * [[ಕಿಲಾರಹಟ್ಟಿ]] * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕೊಪ್ಪ]] * [[ಕುಚಬಾಳ]] * [[ಕುಂಚಗನೂರ]] * [[ಕುಂಟೋಜಿ]] * [[ಕ್ಯಾತನಡೋಣಿ]] * [[ಕ್ಯಾತನಾಳ]] * [[ಲಕ್ಕುಂಡಿ]] * [[ಲಿಂಗದಳ್ಳಿ]] * [[ಲೋಟಗೇರಿ]] * [[ಮದರಿ]] {{col-break}} * [[ಮಡಿಕೇಶ್ವರ]] * [[ಮಾದಿನಾಳ]] * [[ಮೈಲೇಶ್ವರ]] * [[ಮಲಗಲದಿನ್ನಿ]] * [[ಮಸ್ಕನಾಳ]] * [[ಮಸೂತಿ]] * [[ಮಟಕಲ ದೇವನಹಳ್ಳಿ]] * [[ಮಾವಿನಭಾವಿ]] * [[ಮಿಣಜಗಿ]] * [[ಮುದ್ನಾಳ]] * [[ಮುದೂರ]] * [[ಮುಕಿಹಾಳ]] * [[ನಡಹಳ್ಳಿ]] * [[ನಾಗಬೇನಾಳ]] * [[ನಾಗರಬೆಟ್ಟ]] * [[ನಾಗರಾಳ]] * [[ನಾಗೂರ]] * [[ನಾವದಗಿ]] * [[ನೇಬಗೇರಿ]] * [[ನೆರಬೆಂಚಿ]] * [[ಪಡೇಕನೂರ]] * [[ಪೀರಾಪುರ]] * [[ರಕ್ಕಸಗಿ]] * [[ರೂಡಗಿ]] {{col-break}} * [[ಸಾಲವಾಡಗಿ]] * [[ಸರೂರ]] * [[ಶಳ್ಳಗಿ]] * [[ಶಿರೋಳ]] * [[ಶಿವಾಪುರ]] * [[ಸಿಡಲಭಾವಿ]] * [[ಸಿದ್ದಾಪುರ ಪಿ.ಟಿ.]] * [[ಸಿದ್ದಾಪುರ ಪಿ.ಎನ್.]] * [[ಸುಲ್ತಾನಪುರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] * [[ತಪಲಕಟ್ಟಿ]] * [[ತಾರನಾಳ]] * [[ತುಂಬಗಿ]] * [[ವನಹಳ್ಳಿ]] * [[ವಡವಡಗಿ]] * [[ವಣಕಿಹಾಳ]] * [[ಯಲಗೂರ]] * [[ಯರಗಲ್ಲ]] * [[ಯರಝರಿ]] * [[ಕಪನೂರ]] * [[ಕುಂಚಗನೂರ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಆಲಹಳ್ಳಿ]] * [[ಆಲಗೂರ]] * [[ಆಲಮೇಲ]] * [[ಅಂಬಳನೂರ]] * [[ಆನೆಮಡು]] * [[ಅಂತರಗಂಗಿ]] * [[ಆಸಂಗಿಹಾಳ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಳಗಾನೂರ]] * [[ಬನಹಟ್ಟಿ ಪಿ.ಎ.]] * [[ಬಂದಾಳ]] * [[ಬನಹಟ್ಟಿ ಪಿ.ಟಿ.]] * [[ಬಸ್ತಿಹಾಳ]] * [[ಬೆಕಿನಾಳ]] * [[ಬಂಕಲಗಿ]] * [[ಬಂಟನೂರ]] * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬಿಸನಾಳ]] * [[ಬೊಮ್ಮನಹಳ್ಳಿ]] {{col-break}} * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ರಹ್ಮದೇವನಮಡು]] * [[ಬೂದಿಹಾಳ ಡೋಣ]] * [[ಬೂದಿಹಾಳ ಪಿ.ಎಚ್.]] * [[ಬೂದಿಹಾಳ ಪಿ.ಟಿ.]] * [[ಬ್ಯಾಡಗಿಹಾಳ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಾಂದಕವಠೆ]] * [[ಚಂದನಗರ]] * [[ಚಟ್ನಳ್ಳಿ]] * [[ಚಟ್ಟರಕಿ]] * [[ಚಿಕ್ಕ ಆಲ್ಲಾಪುರ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ಡಂಬಳ]] * [[ದೇವಣಗಾಂವ]] * [[ದೇವರನಾವದಗಿ]] * [[ದೇವೂರ]] * [[ಢವಲಾರ]] * [[ಗಬಸಾವಳಗಿ]] * [[ಗಂಗನಳ್ಳಿ]] {{col-break}} * [[ಗಣಿಹಾರ]] * [[ಗೋಲಗೇರಿ]] * [[ಗೊರಗುಂಡಗಿ]] * [[ಗುಬ್ಬೆವಾಡ]] * [[ಗುಡ್ಡಳ್ಳಿ]] * [[ಗುಂಡಗಿ]] * [[ಗುತ್ತರಗಿ]] * [[ಹಚ್ಯಾಳ]] * [[ಹಡಗಿನಾಳ]] * [[ಹಲಗುಂಡಕನಾಳ]] * [[ಹಂಚಳಿ]] * [[ಹಂಚಿನಾಳ]] * [[ಹಂದಿಗನೂರ]] * [[ಹರನಾಳ]] * [[ಹಾವಳಗಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಹೂವಿನಹಳ್ಳಿ]] * [[ಇಬ್ರಾಹಿಮಪುರ]] * [[ಜಲಪುರ]] * [[ಜಾಲವಾದ]] * [[ಜತ್ನಾಳ]] {{col-break}} * [[ಕಡಣಿ]] * [[ಕಡ್ಲೇವಾಡ ಪಿ.ಎ.]] * [[ಕಡ್ಲೇವಾಡ ಪಿ.ಸಿ.ಎಚ್.]] * [[ಕದ್ರಾಪುರ]] * [[ಕಕ್ಕಳಮೇಲಿ]] * [[ಕಲಹಳ್ಳಿ]] * [[ಕಲಕೇರಿ]] * [[ಕಣ್ಣ ಗೂಡಿಹಾಳ]] * [[ಕನ್ನೊಳ್ಳಿ]] * [[ಕರವಿನಾಳ]] * [[ಕೆರೂರ]] * [[ಕೆರುಟಗಿ]] * [[ಕೆಸರಹಟ್ಟಿ]] * [[ಖೈನೂರ]] * [[ಖಾನಾಪುರ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೊರಳ್ಳಿ]] * [[ಕೊರವಾರ]] * [[ಕುದರಗೊಂಡ]] * [[ಕುಳೇಕುಮಟಗಿ]] * [[ಕುಮಸಗಿ]] * [[ಕುರಬತಹಳ್ಳಿ]] * [[ಮಾಡಬಾಳ]] {{col-break}} * [[ಮಾದನಹಳ್ಳಿ]] * [[ಮದರಿ]] * [[ಮಲಘಾಣ]] * [[ಮಂಗಳೂರ]] * [[ಮನ್ನಾಪುರ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] * [[ಮುರಡಿ]] * [[ನಾಗರಾಳ ಡೋಣ]] * [[ನಾಗರಹಳ್ಳಿ]] * [[ನಾಗಾವಿ ಬಿ.ಕೆ.]] * [[ನಾಗಾವಿ ಕೆ.ಡಿ.]] * [[ನಂದಗೇರಿ]] * [[ನೀರಲಗಿ]] * [[ನಿವಾಳಖೇಡ]] * [[ಓತಿಹಾಳ]] * [[ಪಡಗಾನೂರ]] * [[ಪುರದಾಳ]] * [[ರಾಮನಹಳ್ಳಿ]] * [[ರಾಂಪುರ ಪಿ.ಎ.]] * [[ರಾಂಪುರ ಪಿ.ಟಿ.]] * [[ಸಸಬಾಳ]] * [[ಸಾಲದಹಳ್ಳಿ]] {{col-break}} * [[ಶಂಬೇವಾಡ]] * [[ಶಿರಸಗಿ]] * [[ಸೋಮಜಾಳ]] * [[ಸೋಮಾಪುರ]] * [[ಸುಂಗಠಾಣ]] * [[ಸುರಗಿಹಳ್ಳಿ]] * [[ತಾರಾಪುರ]] * [[ತಾವರಖೇಡ]] * [[ತೋಂಟಾಪುರ]] * [[ತಿಳಗೂಳ]] * [[ತಿರುಪತಿನಗರ]] * [[ತುರಕನಗೇರಿ]] * [[ಉಚಿತ ನಾವದಗಿ]] * [[ವರ್ಕನಳ್ಳಿ]] * [[ವಿಭೂತಿಹಳ್ಳಿ]] * [[ವಣಕಿನಾಳ]] * [[ವಂದಾಲ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಗ್ರಾಮ ಪಂಚಾಯತಿಗಳು: <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಗ್ರಾಮ ಪಂಚಾಯತಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;38</td> </tr> <tr> <td>&nbsp;[[ಚಡಚಣ]]</td> <td >&nbsp;13</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;[[ತಾಳಿಕೋಟ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;17</td> </tr> <tr> <td >&nbsp;[[ತಿಕೋಟಾ]]</td> <td >&nbsp;14</td> </tr> <tr> <td >&nbsp;[[ಬಬಲೇಶ್ವರ]]</td> <td >&nbsp;17</td> </tr> <tr> <td >&nbsp;[[ಸಿಂದಗಿ]]</td> <td >&nbsp;25</td> </tr> <tr> <td >&nbsp;[[ದೇವರ ಹಿಪ್ಪರಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;15</td> </tr> <tr> <td>&nbsp;[[ನಿಡಗುಂದಿ]]</td> <td >&nbsp;8</td> </tr> <tr> <td>&nbsp;[[ಕೊಲ್ಹಾರ]]</td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>201</big></td> </tr> </table> ಜಿಲ್ಲೆಯಲ್ಲಿ 201 ಗ್ರಾಮ ಪಂಚಾಯತಿಗಳಿವೆ. <big>ಚಡಚಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಬರಡೋಲ]] * [[ದೇವರ ನಿಂಬರಗಿ]] {{col-break}} * [[ಧೂಳಖೇಡ]] * [[ಹಲಸಂಗಿ]] {{col-break}} * [[ಹತ್ತಳ್ಳಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಲೋಣಿ ಬಿ.ಕೆ.]] {{col-break}} * [[ನಂದರಗಿ]] * [[ನಿವರಗಿ]] {{col-break}} * [[ರೇವತಗಾಂವ]] * [[ಉಮರಜ]] {{col-break}} * [[ಉಮರಾಣಿ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಆಲೂರ]] * [[ಅಂಜುಟಗಿ]] * [[ಅಥರ್ಗಾ]] * [[ಬಬಲಾದ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಳಗುಣಕಿ]] * [[ಹಡಲಸಂಗ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹತ್ತಳ್ಳಿ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಖೇಡಗಿ]] * [[ಕೊಳುರಗಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲೋಣಿ ಬಿ.ಕೆ.]] {{col-break}} * [[ಮಸಳಿ ಬಿ.ಕೆ.]] * [[ಮಿರಗಿ]] * [[ನಾದ ಕೆ. ಡಿ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ರೂಗಿ]] * [[ಸಂಗೋಗಿ]] * [[ಸಾಲೋಟಗಿ]] * [[ಶಿರಶ್ಯಾಡ]] {{col-break}} * [[ತಡವಲಗಾ]] * [[ತಾಂಬಾ]] * [[ತೆನ್ನಿಹಳ್ಳಿ]] * [[ಉಮರಾಣಿ]] * [[ಝಳಕಿ]] {{col-end}} <big>ಬಬಲೇಶ್ವರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರ್ಜುಣಗಿ]] * [[ಬೋಳಚಿಕ್ಕಲಕಿ]] * [[ದೇವರಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಹೊನಗನಹಳ್ಳಿ]] * [[ಹೊಸೂರ]] * [[ಜೈನಾಪುರ]] {{col-break}} * [[ಕಂಬಾಗಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] {{col-break}} * [[ಕುಮಠೆ]] * [[ಮಮದಾಪುರ]] * [[ನಿಡೋಣಿ]] * [[ಸಾರವಾಡ]] {{col-end}} <big>ತಿಕೋಟಾ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರಕೇರಿ]] * [[ಬಾಬಾನಗರ]] * [[ಬರಟಗಿ]] {{col-break}} * [[ಬಿಜ್ಜರಗಿ]] * [[ಘೋಣಸಗಿ]] * [[ಹೊನವಾಡ]] {{col-break}} * [[ಜಾಲಗೇರಿ]] * [[ಕನಮಡಿ]] * [[ಕೋಟ್ಯಾಳ]] {{col-break}} * [[ಲೋಹಗಾಂವ]] * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] {{col-break}} * [[ಟಕ್ಕಳಕಿ]] * [[ತೊರವಿ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಲಿಯಾಬಾದ]] {{col-break}} * [[ಗುಣಕಿ]] * [[ಹಡಗಲಿ]] * [[ಹೆಗಡಿಹಾಳ]] {{col-break}} * [[ಹಿಟ್ನಳ್ಳಿ]] * [[ಹೊನ್ನುಟಗಿ]] * [[ಜುಮನಾಳ]] {{col-break}} * [[ಜಂಬಗಿ ಎ]] * [[ಕನ್ನೂರ]] * [[ಕುಮಟಗಿ]] {{col-break}} * [[ಮದಭಾವಿ]] * [[ಮಖಣಾಪುರ]] * [[ನಾಗಠಾಣ]] {{col-break}} * [[ಶಿವಣಗಿ]] * [[ತಿಡಗುಂದಿ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಸ್ಕಿ]] * [[ಬಾಗಲೂರ]] * [[ಬಳಗಾನೂರ]] * [[ಬೊಮ್ಮನಹಳ್ಳಿ]] {{col-break}} * [[ಬಂದಾಳ]] * [[ಬೆಕಿನಾಳ]] * [[ಬ್ಯಾಕೋಡ]] * [[ಚಾಂದಕವಠೆ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ದೇವಣಗಾಂವ]] * [[ದೇವರನಾವದಗಿ]] * [[ಗಬಸಾವಳಗಿ]] {{col-break}} * [[ಗೊಲಗೇರಿ]] * [[ಗುಬ್ಬೇವಾಡ]] * [[ಹಂದಿಗನೂರ]] * [[ಹರನಾಳ]] * [[ಹಿಟ್ನಳ್ಳಿ]] {{col-break}} * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಮಲಘಾಣ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] {{col-break}} * [[ರಾಂಪುರ]] * [[ಸುಂಗಠಾಣ]] * [[ಯರಗಲ್ಲ ಬಿ.ಕೆ.]] * [[ಯಲಗೋಡ]] * [[ಯಂಕಂಚಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಸೋಮನಾಳ]] * [[ಆಲೂರ]] * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] * [[ಬಿದರಕುಂದಿ]] * [[ಬಿಜ್ಜೂರ]] {{col-break}} * [[ಢವಳಗಿ]] * [[ಹಡಲಗೇರಿ]] * [[ಹಿರೇಮುರಾಳ]] * [[ಹಿರೂರ]] {{col-break}} * [[ಹುಲ್ಲೂರ]] * [[ಇಂಗಳಗೇರಿ]] * [[ಕಾಳಗಿ]] * [[ಕವಡಿಮಟ್ಟಿ]] {{col-break}} * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕುಂಟೋಜಿ]] {{col-break}} * [[ಮಡಿಕೇಶ್ವರ]] * [[ಮಿಣಜಗಿ]] * [[ಮೊಕಿಹಾಳ]] * [[ಗಬೇನಾಳ]] {{col-break}} * [[ರಕ್ಕಸಗಿ]] * [[ರೂಡಗಿ]] * [[ತಂಗಡಗಿ]] * [[ತುಂಬಗಿ]] {{col-break}} * [[ಯರಝರಿ]] * [[ಯಲಗೂರ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಲಮಟ್ಟಿ]] * [[ಅರಷಣಗಿ]] * [[ಬೀರಲದಿನ್ನಿ]] * [[ಬ್ಯಾಕೋಡ]] * [[ಚಿಮ್ಮಲಗಿ]] {{col-break}} * [[ದಿಂಡವಾರ]] * [[ಡೋಣುರ]] * [[ಗೊಳಸಂಗಿ]] * [[ಹೂವಿನ ಹಿಪ್ಪರಗಿ]] * [[ಹಣಮಾಪುರ]] {{col-break}} * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಇಂಗಳೇಶ್ವರ]] * [[ಇಟಗಿ]] * [[ಕುದರಿ ಸಾಲವಾಡಗಿ]] {{col-break}} * [[ಕಣಕಾಲ]] * [[ಕೂಡಗಿ]] * [[ಮಲಘಾಣ]] * [[ಮಣ್ಣೂರ]] * [[ಮಾರ್ಕಬ್ಬಿನಹಳ್ಳಿ]] {{col-break}} * [[ಮಸಬಿನಾಳ]] * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ರೋಣಿಹಾಳ]] * [[ಸಾಸನೂರ]] * [[ಸಾತಿಹಾಳ]] * [[ತಳೇವಾಡ]] * [[ತೆಲಗಿ]] {{col-break}} * [[ಉಕ್ಕಲಿ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} ;ನೆಮ್ಮದಿ (ಹೋಬಳಿ) ಕೇಂದ್ರಗಳು: [[ಚಿತ್ರ:Bijapur tourist spots.JPG|thumb|ವಿಜಯಪುರ ಪ್ರವಾಸಿ ಸ್ಥಳಗಳು]] ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ. *[[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], [[ವಿಜಯಪುರ]], [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]], [[ಅಥರ್ಗಾ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ;ನಾಡ ಕಚೇರಿಗಳು: [[ಚಿತ್ರ:Hanumana yalagur.JPG|thumb|ಶ್ರೀ ಹನುಮಾನ ಮೂರ್ತಿ, ಯಲಗೂರ]] *[[ಹೂವಿನ ಹಿಪ್ಪರಗಿ]] *[[ಮಮದಾಪುರ]] *[[ಬಳ್ಳೊಳ್ಳಿ]] *[[ನಾಲತವಾಡ]]. *[[ದೇವರ ಹಿಪ್ಪರಗಿ]], *[[ಆಲಮೇಲ]]. ;ಕಂದಾಯ ಕಚೇರಿಗಳು: *[[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ==ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;33</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;ವಿಜಯಪುರ</td> <td >&nbsp;33</td> </tr> <tr> <td >&nbsp;[[ಸಿಂದಗಿ]]</td> <td >&nbsp;30</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;28</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. <big>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ತಾಲ್ಲೂಕು ಪಂಚಾಯತಿಗಳು</big> <big>ತಾಲ್ಲೂಕು ಪಂಚಾಯತ, ಇಂಡಿ</big> ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅಂಜುಟಗಿ]] * [[ಅಥರ್ಗಾ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬೆನಕನಹಳ್ಳಿ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಡಿ]] {{col-break}} * [[ಇಂಚಗೇರಿ]] * [[ಜಿಗಜೇವಣಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮಿರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] {{col-break}} * [[ರೇವತಗಾಂವ]] * [[ರೂಗಿ]] * [[ಸಾಲೋಟಗಿ]] * [[ಸಾತಲಗಾಂವ ಪಿ.ಐ.]] {{col-break}} * [[ಶಿರಶ್ಯಾಡ]] * [[ಶಿರಾಡೋಣ]] * [[ತಡವಲಗಾ]] * [[ತಾಂಬಾ]] {{col-break}} * [[ಉಮರಾಣಿ]] {{col-end}} <big>ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ</big> ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಭೈರವಾಡಗಿ]] * [[ಡೋಣೂರ]] {{col-break}} * [[ಗೊಳಸಂಗಿ]] * [[ಹಂಗರಗಿ]] * [[ಹೂವಿನ ಹಿಪ್ಪರಗಿ]] * [[ಹಳೆರೊಳ್ಳಿ]] {{col-break}} * [[ಹೆಬ್ಬಾಳ]] * [[ಇಂಗಳೇಶ್ವರ]] * [[ಕುದರಿ ಸಾಲವಾಡಗಿ]] * [[ಕಣಕಾಲ]] {{col-break}} * [[ಕೋಲ್ಹಾರ]] * [[ಕೂಡಗಿ]] * [[ಮನಗೂಳಿ]] * [[ಮಸಬಿನಾಳ]] {{col-break}} * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ನಿಡಗುಂದಿ]] * [[ರೋಣಿಹಾಳ]] * [[ಸಾಸನೂರ]] * [[ಶೀಕಳವಾಡಿ]] {{col-break}} * [[ಉಕ್ಕಲಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} <big>ತಾಲ್ಲೂಕು ಪಂಚಾಯತ, ವಿಜಯಪುರ</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ. <big>ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಹೇರಿ]] * [[ಅಲಿಯಾಬಾದ]] * [[ಅರಕೇರಿ]] * [[ಅರ್ಜುಣಗಿ]] {{col-break}} * [[ಬಬಲೇಶ್ವರ]] * [[ವಿಜಯಪುರ ನಗರ ಸಭೆ]] * [[ಬಿಜ್ಜರಗಿ]] * [[ದೇವರಗೆಣ್ಣೂರ]] {{col-break}} * [[ಗುಣದಾಳ]] * [[ಗುಣಕಿ]] * [[ಹಲಗಣಿ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಜೈನಾಪುರ]] * [[ಜುಮನಾಳ]] {{col-break}} * [[ಜಾಲಗೇರಿ]] * [[ಜಂಬಗಿ ಹೆಚ್]] * [[ಕನಮಡಿ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಮಧಬಾವಿ]] * [[ಮಖಣಾಪುರ]] * [[ಮಮದಾಪುರ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] * [[ಶಿವಣಗಿ]] {{col-break}} * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಕೋಟಾ]] {{col-break}} * [[ತೊರವಿ]] {{col-end}} <big>ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ</big> ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] {{col-break}} * [[ಢವಳಗಿ]] * [[ಹಗರಗೊಂಡ]] {{col-break}} * [[ಹಿರೂರ]] * [[ಜಟ್ಟಗಿ]] {{col-break}} * [[ಕಾಳಗಿ]] * [[ಕೊಡಗಾನೂರ]] {{col-break}} * [[ಕೋಳೂರ]] * [[ಕೊಣ್ಣೂರ]] {{col-break}} * [[ಕುಂಟೋಜಿ]] * [[ಮುದ್ದೇಬಿಹಾಳ]] {{col-break}} * [[ಮಿಣಜಗಿ]] * [[ನಾಲತವಾಡ]] {{col-break}} * [[ರಕ್ಕಸಗಿ]] * [[ತಂಗಡಗಿ]] {{col-break}} * [[ತುಂಬಗಿ]] * [[ಯರಝರಿ]] {{col-end}} <big>ತಾಲ್ಲೂಕು ಪಂಚಾಯತ, ಸಿಂದಗಿ</big> ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಬಂದಾಳ]] * [[ಬೋರಗಿ]] {{col-break}} * [[ಚಾಂದಕವಠೆ]] * [[ದೇವರಹಿಪ್ಪರಗಿ]] * [[ದೇವಣಗಾಂವ]] {{col-break}} * [[ಗೊಲಗೇರಿ]] * [[ಹಿಟ್ನಳ್ಳಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕುಮಸಗಿ]] {{col-break}} * [[ಕೈನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಕಕ್ಕಳಮೇಲಿ]] * [[ಮಲಘಾಣ]] {{col-break}} * [[ಮೊರಟಗಿ]] * [[ಮುಳಸಾವಳಗಿ]] * [[ರಾಂಪುರ ಪಿ.ಎ.]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ;ಜಿಲ್ಲಾ ಪಂಚಾಯತ: ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ [[ಮನಗೂಳಿ]] ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;10</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;10</td> </tr> <tr> <td >&nbsp;[[ಸಿಂದಗಿ]]</td> <td >&nbsp;9</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>43</big></td> </tr> </table> <big>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಇಂಡಿ]] ಪುರಸಭೆ {{col-break}} * [[ಅಂಜುಟಗಿ]] {{col-break}} * [[ಚಡಚಣ]] {{col-break}} * [[ಹಿರೇಬೇವನೂರ]] {{col-break}} * [[ಬರಡೋಲ]] {{col-break}} * [[ಹಲಸಂಗಿ]] {{col-break}} * [[ಅಗರಖೇಡ]] {{col-break}} * [[ಅಥರ್ಗಾ]] {{col-break}} * [[ಸಾಲೋಟಗಿ]] {{col-break}} * [[ಹೊರ್ತಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಸವನ ಬಾಗೇವಾಡಿ]] ಪುರಸಭೆ {{col-break}} * [[ಮಸೂತಿ]] {{col-break}} * [[ಗೊಳಸಂಗಿ]] {{col-break}} * [[ಕೊಲ್ಹಾರ]] {{col-break}} * [[ಮನಗೂಳಿ]] {{col-break}} * [[ಕುದರಿ ಸಾಲವಾಡಗಿ]] {{col-break}} * [[ನಿಡಗುಂದಿ]] {{col-break}} * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ತಿಕೋಟಾ]], [[ಕನಮಡಿ]], [[ಅರಕೇರಿ]], [[ಕಾಖಂಡಕಿ]], [[ಬಬಲೇಶ್ವರ]], [[ಮಮದಾಪುರ]] ಹಾಗೂ [[ಸಾರವಾಡ]] ಜಿಪಂ ಕ್ಷೇತ್ರಗಳಿವೆ. [[ನಾಗಠಾಣ ವಿಧಾನಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ಶಿವಣಗಿ]], [[ನಾಗಠಾಣ]] ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ [[ಕನ್ನೂರ]] ಜಿಪಂ ಕ್ಷೇತ್ರಗಳು ಸೇರಿವೆ. {{col-begin}} {{col-break}} * [[ಬಬಲೇಶ್ವರ]] {{col-break}} * [[ಕನಮಡಿ]] {{col-break}} * [[ತಿಕೋಟಾ]] {{col-break}} * [[ಕಾಖಂಡಕಿ]] {{col-break}} * [[ಮಮದಾಪುರ]] {{col-break}} * [[ಅರಕೇರಿ]] {{col-break}} * [[ನಾಗಠಾಣ]] {{col-break}} * [[ಸಾರವಾಡ]] {{col-break}} * [[ಶಿವಣಗಿ]] {{col-break}} * [[ಕನ್ನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಮುದ್ದೇಬಿಹಾಳ]] ಪುರಸಭೆ {{col-break}} * [[ಬಸರಕೋಡ]] {{col-break}} * [[ಕೊಣ್ಣೂರ]] {{col-break}} * [[ಮಿಣಜಗಿ]] {{col-break}} * [[ನಾಲತವಾಡ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಸಿಂದಗಿ]] ಪುರಸಭೆ {{col-break}} * [[ದೇವಣಗಾಂವ]] {{col-break}} * [[ಬಳಗಾನೂರ]] {{col-break}} * [[ಚಾಂದಕವಟೆ]] {{col-break}} * [[ದೇವರ ಹಿಪ್ಪರಗಿ]] {{col-break}} * [[ಕನ್ನೊಳ್ಳಿ]] {{col-break}} * [[ಮೊರಟಗಿ]] {{col-break}} * [[ಯಂಕಂಚಿ]] {{col-break}} * [[ಕಲಕೇರಿ]] {{col-end}} ==ವಸತಿ ನಿಲಯಗಳು== [[ಚಿತ್ರ:scan0038.jpg|thumb|ಕೃಷ್ಣ ಗೋಪಾಲ ಜೋಶಿ]] ವಿಜಯಪುರ ಜಿಲ್ಲೆಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ. <table "text-align: left;" border="1" cellpadding="0" cellspacing="0"> <tr> <th>ವಸತಿ ನಿಲಯ</th> <th>ಸಂಖ್ಯೆ</th> </tr> <tr> <td>&nbsp;ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು</td> <td >&nbsp;52</td> </tr> <tr> <td >&nbsp;ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು</td> <td >&nbsp;12</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</td> <td >&nbsp;13</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</td> <td >&nbsp;24</td> </tr> <tr> <td >&nbsp;ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;46</td> </tr> <tr> <td >&nbsp;ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;5</td> </tr> <td >&nbsp;<big>ಒಟ್ಟು</big></td> <td >&nbsp;<big>152</big></td> </tr> </table> <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> ವಿಜಯಪುರ, [[ಅರ್ಜುಣಗಿ]], [[ಹೊನವಾಡ]], [[ಕಳ್ಳಕವಟಗಿ]], [[ಬಿಜ್ಜರಗಿ]], [[ನಿಡೋಣಿ]], [[ಅರ್ಜುಣಗಿ]], [[ಮಮದಾಪುರ]], [[ತಿಕೋಟಾ]], [[ನಾಗಠಾಣ]], [[ಶಿವಣಗಿ]], [[ಭುರಣಾಪುರ]], [[ಕನ್ನೂರ]], [[ಬೊಮ್ಮನಳ್ಳಿ]], [[ಲೋಹಗಾಂವ]], [[ಬಬಲೇಶ್ವರ]], [[ಹೊನ್ನಳ್ಳಿ]], [[ಐನಾಪುರ]], [[ಕತಕನಹಳ್ಳಿ]], [[ಬಾಬಾನಗರ]], [[ಕಾಖಂಡಕಿ]], [[ಕಗ್ಗೋಡ]], [[ಹೊನ್ನುಟಗಿ]]. <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಹೊನ್ನುಟಗಿ]]. *ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ * ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ * ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ * ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ * ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ * ಸತಿ ಸಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ * ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ * ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಮಂಗಮ್ಮದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ * ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ * ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ * ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ * ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ * ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ಭೈರವಾಡಗಿ]], [[ಗಣಿ]], [[ಹೂವಿನ ಹಿಪ್ಪರಗಿ]], [[ಕುದರಿ ಸಾಲವಾಡಗಿ]], [[ಕೂಡಗಿ]], [[ಮನಗೂಳಿ]], [[ನರಸಲಗಿ]], [[ನಿಡಗುಂದಿ]], [[ಸಾಸನೂರ]], [[ಯರನಾಳ]], [[ಹೆಬ್ಬಾಳ]], [[ತೆಲಗಿ]], [[ವಡವಡಗಿ]], [[ಸಿದ್ದನಾಥ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ನಿಡಗುಂದಿ]], [[ಕೊಲ್ಹಾರ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ * ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ * ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ * ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ * ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ * ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ * ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ * ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಅಥರ್ಗಾ]], [[ಬರಡೋಲ]], [[ಮಸಳಿ ಬಿ.ಕೆ.]], [[ತದ್ದೇವಾಡಿ]], [[ಝಳಕಿ]], [[ಚಡಚಣ]], [[ಇಂಡಿ]], [[ತಾಂಬಾ]], [[ಸಾಲೋಟಗಿ]], [[ತಡವಲಗಾ]], [[ನಿಂಬಾಳ]], [[ನಿವರಗಿ]], [[ದೇವರ ನಿಂಬರಗಿ]], [[ಹೊರ್ತಿ]], [[ಹಲಸಂಗಿ]], [[ಧೂಳಖೇಡ]], [[ಲಚ್ಯಾಣ]], [[ಹಿರೇಬೇವನೂರ]], [[ಹಳಗುಣಕಿ]], [[ಲೋಣಿ ಬಿ.ಕೆ.]] <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಇಂಡಿ]], [[ಗೊಳಸಾರ]], [[ಹೊರ್ತಿ]], <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ * ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ * ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ * ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ * ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ * ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ಇಂಗಳಗೇರಿ]], [[ನಾಲತವಾಡ]], [[ತಾಳಿಕೋಟ]], [[ತುಂಬಗಿ]], [[ಢವಳಗಿ]], [[ಕೊಡಗಾನೂರ]], [[ಕೊಣ್ಣೂರ]], [[ರಕ್ಕಸಗಿ]], [[ಕೋಳೂರ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ತಾಳಿಕೋಟ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಬಾಲಕರ ವಸತಿ ನಿಲಯ, ಕುಂಟೋಜಿ <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ನಾಗಾವಿ ಬಿ.ಕೆ.]], [[ಬಾಗಲೂರ]], [[ತಿಳಿಗೂಳ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ಗೋಲಗೇರಿ]], [[ಗುಬ್ಬೇವಾಡ]], [[ಕಡಣಿ]], [[ಸುಂಗಠಾಣ]], [[ಯಂಕಂಚಿ]], [[ಬಳಗಾನೂರ]], [[ಮಲಘಾಣ]], [[ಬಿ.ಬಿ.ಇಂಗಳಗಿ]], [[ಅಸ್ಕಿ]], [[ಕಲಕೇರಿ]], [[ಮುಳಸಾವಳಗಿ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ಜಾಲವಾದ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ * ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ * ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ * ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</big> ವಿಜಯಪುರ(7), [[ಬಸವನ ಬಾಗೇವಾಡಿ]], [[ಕೂಡಗಿ]], [[ಮುದ್ದೇಬಿಹಾಳ ]], [[ಸಿಂದಗಿ]], [[ಇಂಡಿ]](2), [[ನಿಡಗುಂದಿ]], [[ತಾಳಿಕೋಟೆ]]. * ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಲೋಣಿ ಬಿ.ಕೆ. * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ(9), [[ನಾಗಠಾಣ]], [[ಬಬಲೇಶ್ವರ]], [[ತಿಕೋಟಾ]], [[ಬಸವನ ಬಾಗೇವಾಡಿ]], [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]], [[ತಾಳಿಕೋಟ]], [[ಇಂಡಿ]], [[ಝಳಕಿ]], [[ಚಡಚಣ]], [[ತಾಂಬಾ]], [[ಸಿಂದಗಿ]], [[ದೇವರಹಿಪ್ಪರಗಿ]], [[ಆಲಮೇಲ]]. ;ಗ್ರಂಥಾಲಯಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ. {{col-begin}} {{col-break}} * ಜಿಲ್ಲಾ ಕೇಂದ್ರ ಗ್ರಂಥಾಲಯ - 1 * ನಗರ ಕೇಂದ್ರ ಗ್ರಂಥಾಲಯ (ನಗರ) - 1 * ನಗರ ಕೇಂದ್ರ ಗ್ರಂಥಾಲಯ (ಗ್ರಾಮೀಣ) - 13 {{col-break}} * ಶಾಖಾ ಗ್ರಂಥಾಲಯಗಳು - 8 * ಸಮುದಾಯ ಮಕ್ಕಳ ಗ್ರಂಥಾಲಯಗಳು (ಜಿಲ್ಲಾ) - 1 * ಸಂಚಾರಿ ಗ್ರಂಥಾಲಯಗಳು (ನಗರ) - 1 {{col-break}} * ಗ್ರಾ.ಪಂ. ಗ್ರಂಥಾಲಯಗಳು - 197 * ಕೊಳಚೆ / ಜೈಲಿನ ಗ್ರಂಥಾಲಯಗಳು - 5 * ಅಲೆಮಾರಿ ಗ್ರಂಥಾಲಯಗಳು - 4 {{col-end}} ==ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು== ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ. {{col-begin}} {{col-break}} * ವಿಜಯಪುರ - 08352 * [[ಇಂಡಿ]] - 08359 {{col-break}} * [[ಸಿಂದಗಿ]] - 08488 * [[ಬಸವನ ಬಾಗೇವಾಡಿ]] - 08358 {{col-break}} * [[ಮುದ್ದೇಬಿಹಾಳ]] - 08356 * [[ಚಡಚಣ]] - 08422 {{col-break}} * [[ತೆಲಗಿ]] - 8426 * [[ದೇವರ ಹಿಪ್ಪರಗಿ]] - 08424 {{col-break}} * [[ಬಬಲೇಶ್ವರ]] - 08355 {{col-end}} <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ದೂರವಾಣಿ ವಿನಿಮಯ ಕೇಂದ್ರಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;23</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;25</td> </tr> <tr> <td >&nbsp;[[ಸಿಂದಗಿ]]</td> <td >&nbsp;15</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> <big>ದೂರವಾಣಿ ವಿನಿಮಯ ಕೇಂದ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮಟ್ಟಿ]] * [[ಬಸವನ ಬಾಗೇವಾಡಿ]] * [[ಡೋಣೂರ]] * [[ಹೂವಿನ ಹಿಪ್ಪರಗಿ]] {{col-break}} * [[ಹಣಮಾಪುರ]] * [[ಹಂಗರಗಿ]] * [[ಇಂಗಳೇಶ್ವರ]] * [[ಕೋಲ್ಹಾರ]] {{col-break}} * [[ಕುದರಿ ಸಾಲವಾಡಗಿ]] * [[ಮನಗೂಳಿ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] * [[ರಬಿನಾಳ]] {{col-break}} * [[ಸಾಸನೂರ]] * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] {{col-break}} * [[ವಂದಾಲ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅರಕೇರಿ]] * [[ಬಬಲೇಶ್ವರ]] * [[ಬಿಜ್ಜರಗಿ]] * [[ಗುಣದಾಳ]] {{col-break}} * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನುಟಗಿ]] * [[ಕನಮಡಿ]] {{col-break}} * [[ಕನ್ನೂರ]] * [[ಕಳ್ಳಕವಟಗಿ]] * [[ಕಾಖಂಡಕಿ]] * [[ಲೋಹಗಾಂವ]] {{col-break}} * [[ಮಮದಾಪುರ]] * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] {{col-break}} * [[ಶಿವಣಗಿ]] * [[ಜುಮನಾಳ]] * [[ತಾಜಪುರ ಹೆಚ್]] * [[ಟಕ್ಕಳಕಿ]] {{col-break}} * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಉತ್ನಾಳ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಥರ್ಗಾ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ಭತಗುಣಕಿ]] * [[ಚಡಚಣ]] * [[ದೇವರ ನಿಂಬರಗಿ]] * [[ಧೂಳಖೇಡ]] {{col-break}} * [[ಹಲಸಂಗಿ]] * [[ಇಂಡಿ]] * [[ಗೊಳಸಾರ]] * [[ಹಿರೇಬೇವನೂರ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಖೇಡಗಿ]] * [[ಲೋಣಿ ಬಿ.ಕೆ.]] {{col-break}} * [[ಲಚ್ಯಾಣ]] * [[ಮಸಳಿ ಬಿ.ಕೆ.]] * [[ರೇವತಗಾಂವ]] * [[ಹಿರೇರೂಗಿ]] {{col-break}} * [[ಸಾಲೋಟಗಿ]] * [[ತಡವಲಗಾ]] * [[ತಾಂಬಾ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಸರಕೋಡ]] * [[ಢವಳಗಿ]] {{col-break}} * [[ಹಿರೇಮುರಾಳ]] * [[ಹಿರೂರ]] * [[ಹುಲ್ಲೂರ]] {{col-break}} * [[ಗುಂಡಕನಾಳ]] * [[ಇಂಗಳಗೇರಿ]] * [[ಕೊಣ್ಣೂರ]] {{col-break}} * [[ಮಡಿಕೇಶ್ವರ]] * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ತಂಗಡಗಿ]] * [[ತಾಳಿಕೋಟಿ]] {{col-end}} <big>ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಬಾಗಲೂರ]] * [[ದೇವರಹಿಪ್ಪರಗಿ]] {{col-break}} * [[ದೇವಣಗಾಂವ]] * [[ಗೊಲಗೇರಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಕೊರವಾರ]] * [[ಮೊರಟಗಿ]] * [[ರಾಂಪುರ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ==ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು== ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ. <big>ಉಪ ಮತ್ತು ಶಾಖಾ ಅಂಚೆ ಕಚೇರಿಗಳು</big> <big>ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> {{col-begin}} {{col-break}} * ವಿಜಯಪುರ ಮುಖ್ಯ ಕಚೇರಿ - 586101 * ವಿಜಯಪುರ ಸೈನಿಕ ಶಾಲೆ - 586102 {{col-break}} * ವಿಜಯಪುರ ವಿಜಯ ಕಾಲೇಜ್ - 586103 * ವಿಜಯಪುರ ಜುಮ್ಮಾ ಮಸೀದಿ - 586104 {{col-break}} * ವಿಜಯಪುರ ತೊರವಿ - 586106 * ವಿಜಯಪುರ ದರ್ಗಾ - 586107 {{col-break}} * ವಿಜಯಪುರ ಎ.ಎಮ್.ಸಿ - 586108 * ವಿಜಯಪುರ ದರ್ಬಾರ ಗಲ್ಲಿ - 586109 {{col-end}} <big>ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> <big>ಬಬಲೇಶ್ವರ</big> - 586113 {{col-begin}} {{col-break}} * [[ಬೆಳ್ಳುಬ್ಬಿ]] * [[ಹೆಬ್ಬಾಳಟ್ಟಿ]] {{col-break}} * [[ಹೊಕ್ಕುಂಡಿ]] * [[ಜೈನಾಪುರ]] {{col-break}} * [[ಕಾಖಂಡಕಿ]] * [[ಕುಮಠೆ]] {{col-break}} * [[ಮಮದಾಪುರ]] * [[ನಾಗರಾಳ]] {{col-break}} * [[ನಿಡೋಣಿ]] * [[ತಿಗಣಿಬಿದರಿ]] {{col-break}} * [[ಉಪ್ಪಲದಿಣ್ಣಿ]] * [[ಯಕ್ಕುಂಡಿ]] {{col-break}} * [[ಅರ್ಜುಣಗಿ]] {{col-end}} <big>ಕನ್ನೂರ</big> - 586119 {{col-begin}} {{col-break}} * [[ಕನ್ನಾಳ]] {{col-break}} * [[ಮಡಸನಾಳ]] {{col-break}} * [[ಮಖಣಾಪುರ]] {{col-break}} * [[ಶಾಂತಿ ಕುಟೀರ]] {{col-break}} * [[ಶಿರನಾಳ]] {{col-break}} * [[ತಿಡಗುಂದಿ]] {{col-break}} * [[ಬರಟಗಿ]] {{col-end}} <big>ಸಾರವಾಡ</big> - 586125 {{col-begin}} {{col-break}} * [[ಬಬಲಾದಿ]] * [[ದೇವಾಪುರ]] {{col-break}} * [[ದೇವರ ಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಕಂಬಾಗಿ]] {{col-break}} * [[ಕಣಮುಚನಾಳ]] * [[ಖತಿಜಾಪುರ]] {{col-break}} * [[ಅಡವಿ ಸಂಗಾಪುರ]] * [[ಸಂಗಾಪುರ(ಎಸ್.ಹೆಚ್)]] {{col-break}} * [[ಶೇಗುಣಸಿ]] {{col-end}} <big>ಶಿವಣಗಿ</big> - 586127 {{col-begin}} {{col-break}} * [[ಅಂಕಲಗಿ]] {{col-break}} * [[ಹಡಗಲಿ]] {{col-break}} * [[ಹೊನ್ನುಟಗಿ]] {{col-break}} * [[ಕಗ್ಗೋಡ]] {{col-break}} * [[ಮುಳಸಾವಳಗಿ]] {{col-break}} * [[ಪಡಗಾನೂರ]] {{col-break}} * [[ಶಿವಣಗಿ]] {{col-break}} * [[ಯಂಬತ್ನಾಳ]] {{col-end}} <big>ಅಗರಖೇಡ</big> - 586111 {{col-begin}} {{col-break}} * [[ಆಲೂರ]] {{col-break}} * [[ಇಂಗಳಗಿ]] {{col-break}} * [[ಗುಬ್ಬೇವಾಡ]] {{col-break}} * [[ಹಿರೇಬೇವನೂರ]] {{col-break}} * [[ಇಂಗಳಗಿ]] {{col-break}} * [[ಮನೂರ]] {{col-break}} * [[ಭೂಯ್ಯಾರ]] {{col-end}} <big>ಅಥರ್ಗಾ</big> - 586112 {{col-begin}} {{col-break}} * [[ಆಹೇರಿ]] * [[ಅಲಿಬಾದ್]] {{col-break}} * [[ಬೆನಕನಹಳ್ಳಿ]] * [[ದ್ಯಾಬೇರಿ]] {{col-break}} * [[ಹೊನ್ನಳ್ಳಿ]] * [[ಜಂಬಗಿ]] {{col-break}} * [[ಕೆಂಗಿನಾಳ]] * [[ನಾಗಠಾಣ]] {{col-break}} * [[ಶಿರ್ಕನಹಳ್ಳಿ]] * [[ತಡವಲಗಾ]] {{col-end}} <big>ಢವಳಗಿ</big> - 586116 {{col-begin}} {{col-break}} * [[ಗುಂಡಕರ್ಜಗಿ]] {{col-break}} * [[ಹಳ್ಳೂರ]] {{col-break}} * [[ಲಿಂಗದಹಳ್ಳಿ]] {{col-break}} * [[ಮಡಿಕೇಶ್ವರ]] {{col-break}} * [[ಪಡೇಕನೂರ]] {{col-break}} * [[ರೂಡಗಿ]] {{col-break}} * [[ವನಹಳ್ಳಿ]] {{col-break}} * [[ಬಳವಾಟ]] {{col-break}} * [[ಬಸರಕೋಡ]] {{col-end}} <big>ಹೊರ್ತಿ</big> - 586117 {{col-begin}} {{col-break}} * [[ಡೋಮನಾಳ]] * [[ಹಡಲಸಂಗ]] {{col-break}} * [[ಹಲಗುಣಕಿ]] * [[ಇಂಚಗೇರಿ]] {{col-break}} * [[ಕಪನಿಂಬರಗಿ]] * [[ನಂದರಗಿ]] {{col-break}} * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] {{col-break}} * [[ಅಗಸನಾಳ]] * [[ಬಬಲಾದ]] {{col-break}} * [[ಬಳ್ಳೋಳ್ಳಿ]] * [[ಬಸನಾಳ]] {{col-break}} * [[ಚವಡಿಹಾಳ]] * [[ದೇಗಿನಾಳ]] {{col-end}} <big>ಕಲಕೇರಿ</big> - 586118 {{col-begin}} {{col-break}} * [[ಹುಣಶ್ಯಾಳ(ಎಸ್.ಡಿ.ಜಿ)]] {{col-break}} * [[ಕೆರೂಟಗಿ]] {{col-break}} * [[ಕೆಸರಟ್ಟಿ]] {{col-break}} * [[ನೀರಲಗಿ]] {{col-break}} * [[ತಿಳಿಗೂಳ]] {{col-break}} * [[ಆಲಗೂರ]] {{col-break}} * [[ಅಸ್ಕಿ]] {{col-break}} * [[ಬೆಕಿನಾಳ]] {{col-break}} * [[ಬಿಂಜಳಭಾವಿ]] {{col-end}} <big>ಕೊರವಾರ</big> - 586120 {{col-begin}} {{col-break}} * [[ಕೊಂಡಗೂಳಿ]] {{col-break}} * [[ಮಣ್ಣೂರ]] {{col-break}} * [[ಯಲಗೋಡ]] {{col-break}} * [[ಹಂಚಳಿ]] {{col-break}} * [[ಬಿ.ಬಿ.ಇಂಗಳಗಿ]] {{col-break}} * [[ಹಂದಿಗನೂರ]] {{col-break}} * [[ಜಲವಾಡ]] {{col-end}} <big>ಮೊರಟಗಿ</big> - 586123 {{col-begin}} {{col-break}} * [[ನಾಗಾವಿ ಬಿ.ಕೆ.]] {{col-break}} * [[ಯರಗಲ್ಲ ಬಿ.ಕೆ.]] {{col-break}} * [[ಆಹೇರಿ]] {{col-break}} * [[ಬಾಗಲೂರ]] {{col-break}} * [[ಬಂಕಲಗಿ]] {{col-break}} * [[ಬಂಟನೂರ]] {{col-break}} * [[ಗಬಸಾವಳಗಿ]] {{col-break}} * [[ಗೊರಗುಂಡಗಿ]] {{col-break}} * [[ಕಕ್ಕಳಮೇಲಿ]] {{col-end}} <big>ನಾಲತವಾಡ</big> - 586124 {{col-begin}} {{col-break}} * [[ಬಿಜ್ಜೂರ]] {{col-break}} * [[ಹೀರೇಮುರಾಳ]] {{col-break}} * [[ಅಡವಿಹುಲಗಬಾಳ]] {{col-break}} * [[ನಾಗಬೇನಾಳ]] {{col-break}} * [[ನಾಗರಬೆಟ್ಟ]] {{col-break}} * [[ಸಿದ್ದಾಪುರ ಪಿ.ಎನ್.]] {{col-end}} <big>ಸಿಂದಗಿ</big> - 586128 {{col-begin}} {{col-break}} * [[ಅಸಂತಾಪುರ]] * [[ಬಳಗಾನೂರ]] {{col-break}} * [[ಬಂದಾಳ]] * [[ಬನಹಟ್ಟಿ ಪಿ.ಎ.]] {{col-break}} * [[ಬೊರಗಿ]] * [[ಬ್ಯಾಕೋಡ]] {{col-break}} * [[ಚಾಂದಕವಟೆ]] * [[ಚಿಕ್ಕ ಸಿಂದಗಿ]] {{col-break}} * [[ಗಣಿಹಾರ]] * [[ಗೋಲಗೇರಿ]] {{col-break}} * [[ಗುಬ್ಬೆವಾಡ]] * [[ಹೊನ್ನಳ್ಳಿ]] {{col-break}} * [[ಖೈನೂರ]] * [[ಖಾನಾಪುರ]] {{col-break}} * [[ಮಾಡಬಾಳ]] * [[ಮಲಘಾಣ]] {{col-break}} * [[ಸಸಬಾಳ]] * [[ಸೋಮಜಾಳ]] {{col-break}} * [[ಸುಂಗಠಾಣ]] * [[ಯಂಕಂಚಿ]] {{col-end}} <big>ತಂಗಡಗಿ</big>- 586129 {{col-begin}} {{col-break}} * [[ಆಲೂರ]] * [[ಅಮರಗೋಳ]] {{col-break}} * [[ದೇವೂರ]] * [[ಹಂಡರಗಲ್ಲ]] {{col-break}} * [[ಹುನಕುಂತಿ]] * [[ಕಂದಗನೂರ]] {{col-break}} * [[ಕೋಳೂರ]] * [[ಕೋಳೂರ ಎಲ್.ಟಿ]] {{col-break}} * [[ಕುಂಚಗನೂರ]] * [[ಮದರಿ]] {{col-break}} * [[ನೇಬಗೇರಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] {{col-break}} * [[ಯರಗಲ್ಲ]] {{col-end}} <big>ತಿಕೋಟಾ</big>- 586130 {{col-begin}} {{col-break}} * [[ಧನ್ಯಾಳ]] {{col-break}} * [[ಧನರಗಿ]] {{col-break}} * [[ದಾಶ್ಯಾಳ]] {{col-break}} * [[ಹೊನವಾಡ]] {{col-break}} * [[ಕೊಟ್ಯಾಳ]] {{col-break}} * [[ಮಲಕನದೇವರಹಟ್ಟಿ]] {{col-break}} * [[ತಾಜಪುರ ಪಿ.ಎಮ್.]] {{col-break}} * [[ಟಕ್ಕಳಕಿ]] {{col-end}} <big>ಆಲಮೇಲ</big> - 586202 {{col-begin}} {{col-break}} * [[ಗುಂಡಗಿ]] {{col-break}} * [[ಹಿಕ್ಕನಗುತ್ತಿ]] {{col-break}} * [[ಹೂವಿನಹಳ್ಳಿ]] {{col-break}} * [[ಕಡಣಿ]] {{col-break}} * [[ಕಲಹಳ್ಳಿ]] {{col-break}} * [[ಕೊರಹಳ್ಳಿ]] {{col-break}} * [[ಕುರಬತಹಳ್ಳಿ]] {{col-break}} * [[ಮಾದನಹಳ್ಳಿ]] {{col-break}} * [[ರಾಂಪುರ ಪಿ.ಎ.]] {{col-end}} <big>ಬಸವನ ಬಾಗೇವಾಡಿ</big> - 586203 {{col-begin}} {{col-break}} * [[ಅರಳಿಚಂಡಿ]] * [[ಭೈರವಾಡಗಿ]] {{col-break}} * [[ಬಿಸನಾಳ]] * [[ಬ್ಯಾಲ್ಯಾಳ]] {{col-break}} * [[ದಿಂಡವಾರ]] * [[ಡೋಣೂರ]] {{col-break}} * [[ಇಂಗಳೇಶ್ವರ]] * [[ಇವಣಗಿ]] {{col-break}} * [[ಕಡಕೋಳ]] * [[ಕಣಕಾಲ]] {{col-break}} * [[ಕನ್ನಾಳ]] * [[ಮಸಬಿನಾಳ]] {{col-break}} * [[ನರಸಲಗಿ]] * [[ರಬಿನಾಳ]] {{col-break}} * [[ಯಾಳವಾರ]] {{col-end}} <big>ಬರಡೋಲ</big> - 586204 {{col-begin}} {{col-break}} * [[ಅಂಜುಟಗಿ]] {{col-break}} * [[ಗೋಡಿಹಾಳ]] {{col-break}} * [[ಜೀರಂಕಲಗಿ]] {{col-break}} * [[ಜೇವೂರ]] {{col-break}} * [[ಜಿಗಜಿವಣಿ]] {{col-break}} * [[ಲೋಣಿ ಬಿ.ಕೆ.]] {{col-break}} * [[ಮಣಂಕಲಗಿ]] {{col-break}} * [[ಕಪನಿಂಬರಗಿ]] {{col-break}} * [[ತದ್ದೇವಾಡಿ]] {{col-break}} * [[ಝಳಕಿ]] {{col-end}} <big>ಚಡಚಣ</big> - 586205 {{col-begin}} {{col-break}} *[[ಚಡಚಣ ಹೊರವಲಯ]] {{col-break}} * [[ಹಾಲಳ್ಳಿ]] {{col-break}} * [[ಹತ್ತಳ್ಳಿ]] {{col-break}} * [[ಹಾವಿನಾಳ]] {{col-break}} * [[ನಿವರಗಿ]] {{col-break}} * [[ರೇವತಗಾಂವ]] {{col-break}} * [[ಸಂಖ]] {{col-break}} * [[ಶಿರಾಡೋಣ]] {{col-break}} * [[ಉಮರಜ]] {{col-break}} * [[ಉಮರಾಣಿ]] {{col-end}} <big>ಹೂವಿನ ಹಿಪ್ಪರಗಿ</big> - 586208 {{col-begin}} {{col-break}} * [[ಬೂದಿಹಾಳ]] {{col-break}} * [[ಬ್ಯಾಕೋಡ]] {{col-break}} * [[ಹುಣಶ್ಯಾಳ ಪಿ.ಬಿ.]] {{col-break}} * [[ಕುದರಿ ಸಾಲವಾಡಗಿ]] {{col-break}} * [[ಕೊಣ್ಣೂರ]] {{col-break}} * [[ಶರಣ ಸೋಮನಾಳ]] {{col-break}} * [[ವಡವಡಗಿ]] {{col-end}} <big>ಕೊಲ್ಹಾರ</big> - 586210 {{col-begin}} {{col-break}} * [[ಆಸಂಗಿ ಕೆ.ಡಿ.]] * [[ಬಳೂತಿ]] {{col-break}} * [[ಹಳೆರೊಳ್ಳಿ]] * [[ಹಳ್ಳದ ಗೆಣ್ಣೂರ]] {{col-break}} * [[ಹಣಮಾಪುರ]] * [[ಹೊಳೆ ಹಂಗರಗಿ]] {{col-break}} * [[ಕುಪಕಡ್ಡಿ]] * [[ಕುರುಬರದಿನ್ನಿ]] {{col-break}} * [[ಮಟ್ಟಿಹಾಳ]] * [[ರೋಣಿಹಾಳ]] {{col-break}} * [[ಸಿದ್ದನಾಥ]] {{col-end}} <big>ಲಚ್ಯಾಣ</big> - 586211 {{col-begin}} {{col-break}} * [[ಅಹಿರಸಂಗ]] {{col-break}} * [[ಬರಗುಡಿ]] {{col-break}} * [[ಚಿಕ್ಕಬೇವನೂರ]] {{col-break}} * [[ಹಂಜಗಿ]] {{col-break}} * [[ಇಂಡಿ ರಸ್ತೆ]] {{col-break}} * [[ನಿಂಬಾಳ ರೈಲು ನಿಲ್ದಾಣ]] {{col-break}} * [[ನಿಂಬಾಳ ಕೆ.ಡಿ.]] {{col-break}} * [[ಪಡನೂರ]] {{col-end}} <big>ಮುದ್ದೇಬಿಹಾಳ</big> - 586212 {{col-begin}} {{col-break}} * [[ಬಾವೂರ]] * [[ಬಿದರಕುಂದಿ]] {{col-break}} * [[ದೇವರಹುಲಗಬಾಳ]] * [[ಹಡಲಗೇರಿ]] {{col-break}} * [[ಹಗರಗೊಂಡ]] * [[ಇಂಗಳಗೇರಿ]] {{col-break}} * [[ಜಂಬಲದಿನ್ನಿ]] * [[ಕವಡಿಮಟ್ಟಿ]] {{col-break}} * [[ಕುಂಟೋಜಿ]] * [[ಮಾದಿನಾಳ]] {{col-break}} * ಮುದ್ದೇಬಿಹಾಳ ಬಜಾರ * ಮುದ್ದೇಬಿಹಾಳ ಕೋಟೆ {{col-break}} * [[ಮುಕಿಹಾಳ]] * [[ನಾಗೂರ]] {{col-break}} * [[ನೆರಬೆಂಚಿ]] * [[ಶಿವಾಪುರ]] {{col-break}} * [[ಯರಝರಿ]] {{col-end}} <big>ನಿಡಗುಂದಿ</big> - 586213 {{col-begin}} {{col-break}} * [[ಅಬ್ಬಿಹಾಳ]] {{col-break}} * [[ಬಳಬಟ್ಟಿ]] {{col-break}} * [[ಬೂದಿಹಾಳ ಪಿ.ಎನ್.]] {{col-break}} * [[ಹೆಬ್ಬಾಳ]] {{col-break}} * [[ಹುಲ್ಲೂರ]] {{col-break}} * [[ಹುಲ್ಲೂರ ಎಲ್.ಟಿ.]] {{col-break}} * [[ಇಟಗಿ]] {{col-break}} * [[ಕಾಳಗಿ]] {{col-break}} * [[ಯಲಗೂರ]] {{col-end}} <big>ತಾಳಿಕೋಟಿ</big> - 586214 {{col-begin}} {{col-break}} * [[ಬಿ.ಸಾಲವಾಡಗಿ]] * [[ಬಳಗಾನೂರ]] {{col-break}} * [[ಬಂಟನೂರ]] * [[ಬಿಳೇಭಾವಿ]] {{col-break}} * [[ಬೊಮ್ಮನಹಳ್ಳಿ]] * [[ಚಬನೂರ]] {{col-break}} * [[ಗಡಿಸೋಮನಾಳ]] * [[ಹಿರೂರ]] {{col-break}} * [[ಕೊಡಗಾನೂರ]] * [[ಮೈಲೇಶ್ವರ]] {{col-break}} * [[ಮಿಣಜಗಿ]] * [[ನಾವದಗಿ]] {{col-break}} * [[ಪೀರಾಪುರ]] * [[ಫತ್ತೇಪುರ]] {{col-break}} * [[ಸಾಸನೂರ]] * ತಾಳಿಕೋಟಿ ಬಜಾರ {{col-break}} * [[ತಮದಡ್ಡಿ]] * [[ತುಂಬಗಿ]] {{col-end}} <big>ತಾಂಬಾ</big> - 586215 {{col-begin}} {{col-break}} * [[ಬಂಥನಾಳ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ಗೊರನಾಳ]] {{col-break}} * [[ಹಚ್ಯಾಳ]] * [[ಹಿರೇಮಸಳಿ]] {{col-break}} * [[ಹಿರೇರೂಗಿ]] * [[ಹಿಟ್ಟಿನಹಳ್ಳಿ ಎಲ್.ಟಿ]] {{col-break}} * [[ಸುರಗಿಹಳ್ಳಿ]] * [[ತೆನ್ನಿಹಳ್ಳಿ]] {{col-end}} <big>ತೆಲಗಿ</big> - 586216 {{col-begin}} {{col-break}} * [[ಅಂಗಡಗೇರಿ]] {{col-break}} * [[ಗೊಳಸಂಗಿ]] {{col-break}} * [[ಹಂಗರಗಿ (ಕೆಸರ)]] {{col-break}} * [[ಕವಲಗಿ]] {{col-break}} * [[ಮಣ್ಣೂರ]] {{col-break}} * [[ಮುತ್ತಗಿ]] {{col-break}} * [[ಟಕ್ಕಳಕಿ]] {{col-end}} <big>ಸಾಲೋಟಗಿ</big> - 586217 {{col-begin}} {{col-break}} * [[ಅರ್ಜುಣಗಿ]] {{col-break}} * [[ಗೋಳಸಾರ]] {{col-break}} * [[ಖೇಡಗಿ]] {{col-break}} * [[ಮಿರಗಿ]] {{col-break}} * [[ನಾದ ಕೆ. ಡಿ.]] {{col-break}} * [[ರೋಡಗಿ]] {{col-break}} * [[ಸಾತಲಗಾಂವ ಪಿ.ಬಿ.]] {{col-break}} * [[ಶಿರಶ್ಯಾಡ]] {{col-break}} * [[ತೆಗ್ಗಿಹಳ್ಳಿ]] {{col-break}} * [[ವಿಭೂತಿಹಳ್ಳಿ]] {{col-end}} <big>ಬಿಜ್ಜರಗಿ</big> - 586114 - [[ಗೋಣಸಗಿ]], [[ಹುಬನೂರ]], [[ಕನಮಡಿ]], [[ಸೋಮದೇವರಹಟ್ಟಿ]], [[ಬಾಬಾನಗರ]] <big>ಕೂಡಗಿ</big> - 586121 - [[ಕಲಗುರ್ಕಿ]], [[ಮಲಘಾಣ]], [[ಮಸೂತಿ]], [[ತಳೇವಾಡ]] <big>ಮನಗೂಳಿ</big> - 586122 - [[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]] <big>ದೇವಣಗಾಂವ</big> - 586206 - [[ಬೊಮ್ಮನಹಳ್ಳಿ]], [[ದೇವರನಾವದಗಿ]], [[ಕಡ್ಲೇವಾಡ ಪಿ.ಎ.]], [[ಕುಮಸಗಿ]] <big>ಹಲಸಂಗಿ</big> - 586207 - [[ಅರ್ಜನಾಳ]], [[ಬೈರುಣಗಿ]], [[ಭತಗುಣಕಿ]], [[ಚಣೇಗಾಂವ]], [[ಧೂಳಖೇಡ]], [[ಹಿಂಗಣಿ]] <big>ಇಂಡಿ</big> - 586209 - [[ಇಂಡಿ]], ಇಂಡಿ ಬಜಾರ ==ಸಂಘಗಳು== ;ಮೀನುಗಾರಿಕೆ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಕೊರವಾರ]] {{col-break}} * [[ನಿಡಗುಂದಿ]] * [[ಅಣಚಿ]] {{col-break}} * [[ಅಥರ್ಗಾ]] * [[ಚಡಚಣ]] {{col-break}} * [[ಚಣೇಗಾಂವ]] * [[ಗುಂದವಾನ]] {{col-break}} * [[ಇಂಡಿ]] * [[ಸನಾಳ]] {{col-break}} * [[ಬಾಳದಿನ್ನಿ]] * [[ತಂಗಡಗಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ಬೂದಿಹಾಳ]] * [[ಸಿಂದಗಿ]] {{col-end}} ;ನೇಕಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಆಲಮೇಲ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] {{col-break}} * [[ಗಣಿಹಾರ]] * [[ಕೊಂಡಗುಳಿ]] {{col-break}} * [[ಯಲಗೂರ]] * [[ಬಾವೂರ]] {{col-break}} * [[ಬರಡೋಲ]] * [[ಚಡಚಣ]] {{col-break}} * [[ತಾಂಬಾ]] * [[ಜುಮನಾಳ]] {{col-break}} * [[ಕಣಮುಚನಾಳ]] * [[ಗೊಳಸಂಗಿ]] {{col-break}} * [[ಕೊಲ್ಹಾರ]] * [[ವಂದಾಲ]] {{col-end}} ;ಕಟ್ಟಡ ನಿರ್ಮಾಣ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] {{col-break}} * [[ಸಿಂದಗಿ]] * [[ಸಿಂದಗೇರಿ]] {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಧೂಳಖೇಡ]] {{col-break}} * [[ಕೊರವಾರ]] * [[ಪಡಗಾನೂರ]] {{col-break}} {{col-end}} ;ನೀರು ಬಳಕೆದಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಟಕ್ಕಳಕಿ]] * [[ಅಗರಖೇಡ]]-1 * [[ಅಗರಖೇಡ]]-2 * [[ಅಗರಖೇಡ]]-3 * [[ಅರ್ಜುಣಗಿ]]-1 * [[ಅರ್ಜುಣಗಿ]]-2 * [[ಅರ್ಜುಣಗಿ ಬಿ.ಕೆ.]] {{col-break}} * [[ರಾಮನಳ್ಳಿ]] * [[ಸಂಗೋಗಿ]] * [[ಅಳ್ಳೂರ]]-1 * [[ಅಳ್ಳೂರ]]-2 * [[ಹಿರೇಬೇವನೂರ]]-1 * [[ಹಿರೇಬೇವನೂರ]]-2 * [[ಹಿರೇಬೇವನೂರ]]-3 * [[ಇಂಗಳಗಿ]] {{col-break}} * [[ನಾದ ಕೆ. ಡಿ.]]-1 * [[ನಾದ ಕೆ. ಡಿ.]]-2 * [[ನಾದ ಕೆ. ಡಿ.]]-3 * [[ಶಿರಶ್ಯಾಡ]]-1 * [[ಶಿರಶ್ಯಾಡ]]-2 * [[ಶಿರಶ್ಯಾಡ]]-3 * [[ಕೋಳೂರ]] * [[ಮುದನಾಳ]] {{col-break}} * [[ನೇಬಗೇರಿ]] * [[ಕಾಶಿನಗುಂಟೆ]] * [[ಕೊಳ್ಳೂರ]] * [[ಬೂದಿಹಾಳ]] * [[ಯಲಗೂರ]] * [[ಆಲಮೇಲ]] * [[ಅಹಿರಸಂಗ]] * [[ಬಂಥನಾಳ]] {{col-break}} * [[ದೇವರ ನಾವದಗಿ]] * [[ಉಚಿತ ನಾವದಗಿ]] * [[ಗುಂಡಗಿ]] * [[ಹಂಚಿನಾಳ]] * [[ಕಡ್ಲೇವಾಡ]] * [[ಕುಳೇಕುಮಟಗಿ]]-1 * [[ಕುಳೇಕುಮಟಗಿ]]-2 * [[ಕುಮಶಿ]]-1 {{col-break}} * [[ಕುಮಶಿ]]-2 * [[ನಾಗಾವಿ]] * [[ದೇವಣಗಾಂವ]] * [[ಗೊರಗುಂಡಗಿ]] * [[ಮಂಗಳೂರ]]-1 * [[ಮಂಗಳೂರ]]-2 * [[ಓತಿಹಾಳ]] * [[ಆಹೇರಿ]] {{col-break}} * [[ಬೊಮ್ಮನಳ್ಳಿ]] * [[ಗಬಸಾವಳಗಿ]] * [[ಹೂವಿನಳ್ಳಿ]] * [[ಕಕ್ಕಳಮೇಲಿ]] * [[ಕೊರಳ್ಳಿ]] * [[ಮಲಘಾಣ]] * [[ಮೊರಟಗಿ]] * [[ಮುರಡಿ]] {{col-break}} * [[ಸೋಮಜಾಳ]] * [[ಗುಡ್ಡಿಹಾಳ]] * [[ಹಾಲಳ್ಳಿ]] * [[ಆಲಮೇಲ]] * [[ಬಳಗಾನೂರ]] * [[ಬ್ಯಾಡಗಿಹಾಳ]] * [[ಹಾವಳಗಿ]] * [[ಕಡಣಿ]] {{col-break}} * [[ಕೈನೂರ]] * [[ಕುರುಬತಹಳ್ಳಿ]] * [[ಗುಂಡಗಿ]] * [[ಸುಂಗಠಾಣ]] * [[ಯರಗಲ್ಲ ಕೆ.ಡಿ.]] {{col-end}} ;ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] * [[ಅಗರಖೇಡ]] {{col-break}} * [[ಭತಗುನಕಿ]] * [[ಅಹಿರಸಂಗ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ಹಲಸಂಗಿ]] * [[ಇಂಡಿ]] {{col-break}} * [[ಮಿರಗಿ]] * [[ನಂದಖೇಡ]] * [[ಸಾಲೋಟಗಿ]] {{col-break}} * [[ಶಿರಶ್ಯಾಡ]] * [[ತಡವಲಗಾ]] * [[ತಾಂಬಾ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] * [[ಕೊರವಾರ]] {{col-break}} * [[ಕಲಕೇರಿ]] * [[ಮಡ್ಡಿ ಮಣ್ಣೂರ]] * [[ಆಲಮೇಲ]] {{col-break}} * [[ಗಣಿಹಾರ]] * [[ಕೊಂಡಗೂಳಿ]] * [[ಯರಗಲ್ಲ ಬಿ.ಕೆ.]] {{col-end}} ;ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;49</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;40</td> </tr> <tr> <td >&nbsp;ವಿಜಯಪುರ</td> <td >&nbsp;53</td> </tr> <tr> <td >&nbsp;[[ಸಿಂದಗಿ]]</td> <td >&nbsp;55</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;47</td> </tr> <td >&nbsp;<big>ಒಟ್ಟು</big></td> <td >&nbsp;<big>244</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)</big> {{col-begin}} {{col-break}} * [[ಅರೇಶಂಕರ]] * [[ಬಸವನ ಬಾಗೇವಾಡಿ]] * [[ಬಳೂತಿ]] * [[ಬೇನಾಳ]] * [[ಬೊಮ್ಮನಹಳ್ಳಿ]] * [[ಬ್ಯಾಕೋಡ]] {{col-break}} * [[ಚಿಮ್ಮಲಗಿ]] * [[ಡೋಣೂರ]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] {{col-break}} * [[ಹಳೆರೊಳ್ಳಿ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಹೂವಿನ ಹಿಪ್ಪರಗಿ]] {{col-break}} * [[ಇಂಗಳೇಶ್ವರ]] * [[ಇವಣಗಿ]] * [[ಕಲಗುರ್ಕಿ]] * [[ಕಣಕಾಲ]] * [[ಕೊಲ್ಹಾರ]] * [[ಕುಪಕಡ್ಡಿ]] {{col-break}} * [[ಕುದರಿ ಸಾಲವಾಡಗಿ]] * [[ಮಲಘಾಣ]] * [[ಮನಗೂಳಿ]] * [[ಮಣ್ಣೂರ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮಟ್ಟಿಹಾಳ]] * [[ಮುಳವಾಡ]] * [[ಮುತ್ತಗಿ]] * [[ನಿಡಗುಂದಿ]] * [[ರಬಿನಾಳ]] * [[ರೋಣಿಹಾಳ]] {{col-break}} * [[ಸಾಸನೂರ]] * [[ಸಾತಿಹಾಳ]] * [[ಸೋಲವಾಡಗಿ]] * [[ಸೋಮನಾಳ]] * [[ಟಕ್ಕಳಕಿ]] * [[ತಳೇವಾಡ]] {{col-break}} * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬಿಜ್ಜರಗಿ]] {{col-break}} * [[ಬೊಮ್ಮನಳ್ಳಿ]] * [[ದ್ಯಾಬೇರಿ]] * [[ದೇವಾಪುರ]] * [[ದೇವರಗೆಣ್ಣೂರ]] * [[ಧನ್ಯಾಳ]] * [[ಡೋಮನಾಳ]] {{col-break}} * [[ಘೋಣಸಗಿ]] * [[ಗುಣಕಿ]] * [[ಹಡಗಲಿ]] * [[ಹಂಗರಗಿ]] * [[ಹೆಗಡಿಹಾಳ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಹೊಸೂರ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಹೆಚ್]] {{col-break}} * [[ಕನಮಡಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] * [[ಕೋಟ್ಯಾಳ]] * [[ಕಾತ್ರಾಳ]] {{col-break}} * [[ಕವಲಗಿ]] * [[ಕೆಂಗಲಗುತ್ತಿ]] * [[ಕುಮಠೆ]] * [[ಲೋಹಗಾಂವ]] * [[ಮದಭಾವಿ]] * [[ಮಖಣಾಪುರ]] {{col-break}} * [[ಮಮದಾಪುರ]] * [[ಮಿಂಚನಾಳ]] * [[ನಾಗರಾಳ]] * [[ನಾಗಠಾಣ]] * [[ಕೃಷ್ಣಾನಗರ]] * [[ಸವನಳ್ಳಿ]] {{col-break}} * [[ನಿಡೋಣಿ]] * [[ಸಾರವಾಡ]] * [[ಶೇಗುಣಸಿ]] * [[ಶಿರಬೂರ]] * [[ಶಿವಣಗಿ]] * [[ಸಿದ್ದಾಪುರ ಕೆ]] {{col-break}} * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅರ್ಜನಾಳ]] * [[ಅಂಜುಟಗಿ]] * [[ಅಥರ್ಗಾ]] * [[ಬರಡೋಲ]] {{col-break}} * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] * [[ಚಡಚಣ]] * [[ಭೂಯ್ಯಾರ]] * [[ಚಿಕ್ಕಬೇನೂರ]] {{col-break}} * [[ದೇವರ ನಿಂಬರಗಿ]] * [[ಧೂಳಖೇಡ]] * [[ಗೊರನಾಳ]] * [[ಗೋಡಿಹಾಳ]] * [[ಗೊಳಸಾರ]] * [[ಹಲಗುಣಕಿ]] {{col-break}} * [[ಹಲಸಂಗಿ]] * [[ಹಂಜಗಿ]] * [[ಹತ್ತಳ್ಳಿ]] * [[ಹಿರೇಬೇವನೂರ]] * [[ಹೊರ್ತಿ]] * [[ಹಾವಿನಾಳ]] {{col-break}} * [[ಇಂಚಗೇರಿ]] * [[ಇಂಡಿ]] * [[ಜಿಗಜೇವಣಿ]] * [[ಖ್ಯಾಡಗಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮರಸನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ಸಾಲೋಟಗಿ]] * [[ಸಾತಲಗಾಂವ]] * [[ಸಾವಳಸಂಗ]] * [[ಶಿರಶ್ಯಾಡ]] {{col-break}} * [[ಶಿರಾಡೋಣ]] * [[ಸೋನಕನಹಳ್ಳಿ]] * [[ತಡವಲಗಾ]] * [[ತಾಂಬಾ]] * [[ಉಮರಜ]] * [[ಉಮರಾಣಿ]] {{col-break}} * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಬಳಬಟ್ಟಿ]] * [[ಬಳಗಾನೂರ]] * [[ಬಸರಕೋಡ]] * [[ಬಂಟನೂರ]] {{col-break}} * [[ಬಿದರಕುಂದಿ]] * [[ಬೊಮ್ಮನಹಳ್ಳಿ]] * [[ಢವಳಗಿ]] * [[ಗಾಳಿಪೂಜಿ]] {{col-break}} * [[ಗರಸಂಗಿ]] * [[ಗುಂಡಕನಾಳ]] * [[ಹಗರಗೊಂಡ]] * [[ಹಿರೂರ]] {{col-break}} * [[ಹಿರೇಮುರಾಳ]] * [[ಹುಲ್ಲೂರ]] * [[ಜಂಬಲದಿನ್ನಿ]] * [[ಕಂದಗನೂರ]] {{col-break}} * [[ಕವಡಿಮಟ್ಟಿ]] * [[ಕೇಸಾಪುರ]] * [[ಕೊಡಗಾನೂರ]] * [[ಕೋಳೂರ]] {{col-break}} * [[ಕೊಣ್ಣೂರ]] * [[ಕುಚಬಾಳ]] * [[ಲಿಂಗದಳ್ಳಿ]] * [[ಮಡಿಕೇಶ್ವರ]] {{col-break}} * [[ಮಲಗಲದಿನ್ನಿ]] * [[ಮಿಣಜಗಿ]] * [[ಮುದ್ದೇಬಿಹಾಳ]] * [[ಮುಕಿಹಾಳ]] {{col-break}} * [[ನಾಗಬೇನಾಳ]] * [[ನಾಲತವಾಡ]] * [[ನಾವದಗಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] {{col-break}} * [[ತಾರನಾಳ]] * [[ತುಂಬಗಿ]] * [[ಯಲಗೂರ]] * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಂಟನೂರ]] {{col-break}} * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬೊಮ್ಮನಹಳ್ಳಿ]] * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ಯಾಕೋಡ]] * [[ಬೆಕಿನಾಳ]] {{col-break}} * [[ಚಾಂದಕವಟೆ]] * [[ಚಟ್ಟರಕಿ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ದೇವಣಗಾಂವ]] * [[ದೇವರಹಿಪ್ಪರಗಿ]] * [[ದೇವರನಾವದಗಿ]] {{col-break}} * [[ಗಬಸಾವಳಗಿ]] * [[ಗಣಿಹಾರ]] * [[ಗೋಲಗೇರಿ]] * [[ಗುಂಡಗಿ]] * [[ಗುತ್ತರಗಿ]] * [[ಗುಬ್ಬೇವಾಡ]] * [[ಹಂದಿಗನೂರ]] {{col-break}} * [[ಹಲಗುಣಕಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಖೈನೂರ]] * [[ಕೊಂಡಗೂಳಿ]] * [[ಕೊರಹಳ್ಳಿ]] * [[ಕೊರವಾರ]] * [[ಮಾಡಬಾಳ]] * [[ಮಣ್ಣೂರ]] * [[ಮೊರಟಗಿ]] {{col-break}} * [[ಮುಳಸಾವಳಗಿ]] * [[ಮಲಘಾಣ]] * [[ಓತಿಹಾಳ]] * [[ಪಡಗಾನೂರ]] * [[ಸಿಂದಗಿ]] * [[ಸೋಮಜಾಳ]] * [[ಸುಂಗಠಾಣ]] {{col-break}} * [[ಸುರಗಿಹಳ್ಳಿ]] * [[ತಿಳಗೂಳ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಸರ್ಕಾರೇತರ ಸಂಸ್ಥೆಗಳು: ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ. {{col-begin}} {{col-break}} * ವಿವೇಕಾನಂದ ಜನ ಸೇವಾ ವಿದ್ಯಾ ಕೇಂದ್ರ, ವಿಜಯಪುರ * ತಿರುಮಲ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ವಿಜಯಪುರ * ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತ ರಾಷ್ತ್ರಿಯ ಶಿಕ್ಷಣ ಸಂಸ್ಥೆ, ವಿಜಯಪುರ * ಆದರ್ಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ, ಧೂಳಖೇಡ, ವಿಜಯಪುರ * ಶ್ರೀ ವಾಸವಿ ಶೈಕ್ಷಣಿಕ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ವಿಜಯಪುರ * ಶ್ರೀ ಸುಧಾರಣಾ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸಿಖ್ಯಾಬ್ ಸಂಸ್ಥೆ, ವಿಜಯಪುರ * ಶ್ರೀ ದುರ್ಗಾದೇವಿ ಬಂಜಾರಾ ಸೇವಾ ಸಂಘ, ವಿಜಯಪುರ * ಶ್ರೀ ಶಿವಶರಣೆ ಮಹಿಳಾ ಸಂಸ್ಥೆ, ವಿಜಯಪುರ * ಶ್ರೀ ಸಚಿದಾನಂದ ಸೇವಾ ಕೇಂದ್ರ, ವಿಜಯಪುರ * ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸ್ವಯಂ ಸೇವಾ ಸಂಸ್ಥೆ, ವಿಜಯಪುರ * ಶ್ರೀ ಧನಲಕ್ಷ್ಮಿ ಸೇವಾ ಸಂಘ, ವಿಜಯಪುರ * ಶಿಮ್ಮರ ನಗರ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸರ್ವೋದಯ ಸೇವಾ ಸಂಸ್ಥೆ, ವಿಜಯಪುರ * ಜಾತ್ಯಾತೀತ ಮತ್ತು ನೈತಿಕ ತಿಳುವಳಿಕೆ ಶೈಕ್ಷಣಿಕ ಸಂಸ್ಥೆ, ಸಿಂದಗಿ, ವಿಜಯಪುರ * ಸಹೋದರಿ ಮಹಿಳಾ ಮಂಡಳ, ಮುದ್ದೇಬಿಹಾಳ, ವಿಜಯಪುರ * ಸಬಲ ಮಹಿಳಾ ಮಂಡಳ, ವಿಜಯಪುರ * ಸಭಾ ಶೈಕ್ಷಣಿಕ ಸಂಸ್ಥೆ, ವಿಜಯಪುರ {{col-break}} * ನಿವೇದಿತಾ ಮಹಿಳಾ ಮಂಡಳ, ಸಿಂದಗಿ, ವಿಜಯಪುರ * ನಿರ್ಮಲ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ಸಿಂದಗಿ, ವಿಜಯಪುರ * ನ್ಯೂ ಸೊಸೈಟಿ ಫಾರ ವುಮನ್, ವಿಜಯಪುರ * ನಾಗಮಣಿ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಿಸಾನ ವಿಕಾಸ ಕೇಂದ್ರ, ವಿಜಯಪುರ * ಜ್ಯೋತ್ನಾ ಶೈಕ್ಷಣಿಕ ಮಾತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಾಲ ಚೇತನ ಯುವ ಸಂಸ್ಥೆ, ವಿಜಯಪುರ * ಜಯಂತಿ ಮಹಿಳಾ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಐಕ್ಯತೆ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಈಮೇಜ್ ಶೈಕ್ಷಣಿಕ ಮತ್ತು ಸಾಕ್ಷರತಾ,ಸಂಸ್ಕೃತಕ, ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಹಿಂದಿ ಶೈಕ್ಷಣಿಕ ಸೇವಾ ಸಂಸ್ಥೆ, ವಿಜಯಪುರ * ಎಲಿಕ್ಸರ ಅಸೋಸಿಯಶನ್, ವಿಜಯಪುರ * ಚೈತನ್ಯ ಮಿನಿಸ್ಟರಿಸ್, ವಿಜಯಪುರ * ವಿಜಯಪುರ ಜಿಲ್ಲಾ ವಿಕಲ ಚೇತನರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ * ಅಲ್ ಫರುಖಾನ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಲ್ ರಹತ್ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಕ್ಕಮಹಾದೇವಿ ಜಿಲ್ಲಾ ಮಟ್ಟದ ಮಹಿಳಾ ಸಂಸ್ಥೆ, ವಿಜಯಪುರ {{col-end}} ==ನೀರಾವರಿ== ಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ [[ಕೃಷ್ಣಾ]], [[ಭೀಮಾ]] ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ. ==ಕೆರೆಗಳು== ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ರೋಣಿಹಾಳ]] * [[ಮಣ್ಣೂರ]] {{col-break}} * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಅರಳಿಚಂಡಿ]] * [[ಮುತ್ತಗಿ]] {{col-break}} * [[ಕುಪಕಡ್ಡಿ]] * [[ಅಗಸಬಾಳ]] {{col-break}} * [[ಕೂಡಗಿ]] * [[ನಾಗವಾಡ]] {{col-break}} * [[ಮಸೂತಿ]] * [[ಕಿರಿಶ್ಯಾಳ]] {{col-break}} * [[ಸುಳಖೋಡ]] * [[ಮುಕಾರ್ತಿಹಾಳ]] {{col-break}} * [[ಆಸಂಗಿ]] * [[ಗರಸಂಗಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಆಕಳವಾಡಿ]] * [[ಮಲಘಾಣ]] {{col-break}} * [[ತಳೇವಾಡ]] * [[ಉಕ್ಕಲಿ]] {{col-break}} * [[ಉಕ್ಕಲಿ]] ಇಂಗು ಕೆರೆ * [[ಬೆಳ್ಳುಬ್ಬಿ]] {{col-break}} * [[ವಡವಡಗಿ]] * [[ಮಸೂತಿ]] {{col-break}} * [[ತಳೇವಾಡ]] ಇಂಗು ಕೆರೆ * [[ಕೊಡಗಾನೂರ]] {{col-break}} * [[ಮುಳವಾಡ]] * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಡೋಮನಾಳ]] * [[ಕಗ್ಗೋಡ]] * [[ಮಮದಾಪುರ]] ಸಣ್ಣ ಕೆರೆ * [[ಮಮದಾಪುರ]] ದೊಡ್ಡ ಕೆರೆ {{col-break}} * [[ಹೊನ್ನುಟಗಿ]] * [[ಲೋಹಗಾಂವ]] * [[ಅರಕೇರಿ]] * [[ನಿಡೋಣಿ]] ಹಳೆ ಕೆರೆ {{col-break}} * [[ನಿಡೋಣಿ]] ಹೊಸ ಕೆರೆ * [[ಉಪ್ಪಲದಿನ್ನಿ]] * [[ಕುಮಟಗಿ]] ಹಳೆ ಕೆರೆ * [[ಕುಮಟಗಿ]] ಹೊಸ ಕೆರೆ {{col-break}} * [[ಯತ್ನಾಳ]] * [[ದ್ಯಾಬೇರಿ]] * [[ಅಂಕಲಗಿ]] * [[ಆಹೇರಿ]] {{col-break}} * [[ಹುಣಶ್ಯಾಳ]] * [[ಯಕ್ಕುಂಡಿ]] * [[ಮಖಣಾಪುರ]] * [[ಹಂಚನಾಳ]] {{col-break}} * [[ಕಗ್ಗೋಡ]] * [[ಭರಟಗಿ]] * [[ಕಾತ್ರಾಳ]] * [[ಬೊಮ್ಮನಹಳ್ಳಿ]] {{col-break}} * [[ಕುಮಠೆ]] * [[ಕನಮಡಿ]] * [[ಡೋಮನಾಳ]] * [[ಆಗೇರ ಜಂಬಗಿ]] {{col-end}} <big>ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಬಬಲೇಶ್ವರ]] * [[ಸೋಮದೇವರಹಟ್ಟಿ]]-1 * [[ಸೋಮದೇವರಹಟ್ಟಿ]]-2 {{col-break}} * [[ಬಿಜ್ಜರಗಿ]] * [[ನಾಗರಾಳ]] * [[ಹುಣಶ್ಯಾಳ]]-1 {{col-break}} * [[ಹುಣಶ್ಯಾಳ]]-2 * [[ಬೇಗಂ ತಲಾಬ್ ಕೆರೆ]] * [[ಅಲಿಯಾಬಾದ್]] {{col-break}} * [[ರಾಂಪುರ]] * [[ಕುಮಠೆ]] * [[ಟಕ್ಕಳಕಿ]] {{col-break}} * [[ಲೋಹಗಾಂವ]] * [[ಕಾಖಂಡಕಿ]] -1 * [[ಕಾಖಂಡಕಿ]]-2 {{col-break}} * [[ಧನ್ನರಗಿ]] * [[ಇಟ್ಟಂಗಿಹಾಳ]] * [[ಇಟ್ಟಂಗಿಹಾಳ]] {{col-break}} * ಕೈಲಾರ ಹಟ್ಟಿ {{col-end}} <big>ಇಂಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕೂಡಗಿ]] * [[ಚಡಚಣ]] * [[ಹಡಲಸಂಗ]] {{col-break}} * [[ಕೊಳುರಗಿ]] * [[ಕೊಟ್ನಾಳ]] * [[ರಾಜನಾಳ]] {{col-break}} * [[ಹಂಜಗಿ]] * [[ನಿಂಬಾಳ ಬಿ.ಕೆ.]] * [[ಇಂಚಗೇರಿ]] {{col-break}} * [[ತಡವಲಗಾ]] * [[ಲೋಣಿ ಕೆ.ಡಿ.]] * [[ನಂದರಗಿ]] {{col-break}} * [[ಜಿಗಜಿವಣಿ]] * [[ಜಿಗಜಿವಣಿ]] ಸಣ್ಣ ಕೆರೆ * [[ಗುಂದವಾನ]]-1 {{col-break}} * [[ಗುಂದವಾನ]]-2 * [[ಹೊರ್ತಿ]] * [[ಹಳಗುಣಕಿ]] {{col-break}} * [[ಗೋಡಿಹಾಳ]] {{col-end}} <big>ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಅಗಸನಾಳ]] * [[ಇಂಚಗೇರಿ]] * [[ಸಾತಲಗಾಂವ ಪಿ.ಐ.]] {{col-break}} * [[ಬಬಲಾದ]] * [[ಇಂಡಿ]]-1 * [[ಇಂಡಿ]]-2 {{col-break}} * [[ಜಿಗಜಿವಣಿ]] * [[ಸಾವಳಸಂಗ]] * [[ಹಿರೇಬೇವನೂರ]] {{col-break}} * [[ಹಿರೇರೂಗಿ]] * [[ಹಾಲಳ್ಳಿ]] * [[ದೇಗಿನಾಳ]]-2 {{col-break}} * ಚಂದು ತಾಂಡಾ * [[ಶಿರಾಡೋಣ]] * [[ಹಡಲಸಂಗ]] {{col-break}} * [[ಗೋಡಿಹಾಳ]] * [[ಶಿರಕನಹಳ್ಳಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಹೊಕ್ರಾಣಿ]] * [[ಮುದ್ನಾಳ]] * [[ಗೆದ್ದಲಮರಿ]] {{col-break}} * [[ಬಸರಕೋಡ]] * [[ತಾರನಾಳ]] * [[ತಮದಡ್ಡಿ]] {{col-break}} * [[ಗುಂಡಕರಜಗಿ]] * [[ರೂಡಗಿ]] * [[ಹಗರಗೊಂಡ]] {{col-break}} * [[ಅರಸನಾಳ]] * [[ಮದಿನಾಳ]] * [[ಆಲಕೊಪ್ಪರ]] {{col-break}} * [[ಅಗಸಬಾಳ]] * [[ಇಂಗಳಗೇರಿ]] * [[ಗುಡ್ನಾಳ]] {{col-break}} * [[ಮಡಿಕೆ ಶಿರೂರ]] * [[ಅಡವಿ ಹುಲಗಬಾಳ]] * [[ಮಲಕಾಪುರ]] {{col-break}} * [[ತಾರನಾಳ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು</big> [[ಜಲಪುರ]], [[ವನಹಳ್ಳಿ]], [[ಬಳಗಾನೂರ]], [[ಕೋಳೂರ]], [[ಮಲಗಾಲದಿನ್ನಿ]]. <big>ಸಿಂದಗಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕಡ್ಲೇವಾಡ]] * [[ದೇವೂರ]] {{col-break}} * [[ಹಾಳಯರನಾಳ]] * [[ಕುದರಗೊಂಡ]] {{col-break}} * [[ಹುಣಶ್ಯಾಳ]] * [[ಬೂದಿಹಾಳ]] {{col-break}} * [[ಅಸ್ಕಿ]] * [[ಯಕ್ಕಂಚಿ]] {{col-break}} * [[ಇಂಗಳಗಿ]] * [[ಪುರದಾಳ]] {{col-break}} * [[ಬೊಮ್ಮನಜೋಗಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ದೇವರಹಿಪ್ಪರಗಿ]]-1 * [[ದೇವರಹಿಪ್ಪರಗಿ]]-2 {{col-break}} * [[ದೇವರಹಿಪ್ಪರಗಿ]]-3 * [[ಮುಳಸಾವಳಗಿ]] {{col-break}} * [[ಚಿಕ್ಕ ರೂಗಿ]] * [[ಪಡಗಾನೂರ]] -1 {{col-break}} * [[ಪಡಗಾನೂರ]] * ರಾಮತೀರ್ಥ {{col-break}} * [[ಗುಬ್ಬೆವಾಡ]] * [[ಸಾಸಬಾಳ]] {{col-break}} * [[ಮಣ್ಣೂರ]] {{col-end}} ==ಆಣೆಕಟ್ಟುಗಳು== <big>[[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]])</big> [[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]]) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ. [[ಚಿತ್ರ:Alamatti dam.JPG|thumb|right|ಆಲಮಟ್ಟಿ ಆಣೆಕಟ್ಟು]] [[ಚಿತ್ರ:Almatti 1.2.jpg|thumb|right|ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು]] [[ಆಲಮಟ್ಟಿ ಆಣೆಕಟ್ಟು]]ನ್ನು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲುಕಿನ [[ಆಲಮಟ್ಟಿ]] ಗ್ರಾಮದ ಸಮೀಪ ನಿರ್ಮಿಸಲಾಗಿದೆ. [[ಆಲಮಟ್ಟಿ]]ಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272&nbsp;ft ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು [[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]] ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ. <big>[[ನಾರಾಯಣಪುರ ಜಲಾಶಯ]]([[ಬಸವ ಸಾಗರ]]) </big> [[ನಾರಾಯಣಪುರ ಜಲಾಶಯ]](ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ. [[ನಾರಾಯಣಪುರ ಜಲಾಶಯ]]([[ಬಸವ ಸಾಗರ]])ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.<ref>{{cite web | url=http://www.kbjnl.com/Comp-OM-Narayanpur-dam | title=Narayanpur Dam | publisher=Krishna Bhagya Jal Nigam Ltd. | accessdate=21 June 2016}}</ref> ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. [[ವಿಜಯಪುರ]], [[ಕಲಬುರಗಿ]], [[ಯಾದಗಿರಿ]] ಹಾಗೂ [[ರಾಯಚೂರು]] ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ==ಕಾಲುವೆಗಳು== ಕೃಷ್ಣಾ ನದಿಯ [[ಆಲಮಟ್ಟಿ ಆಣೆಕಟ್ಟು]] ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ. * ನಾರಾಯಣಪುರ ಎಡದಂದೆ ಕಾಲುವೆ * ಮುಳವಾಡ ಏತ ನೀರಾವರಿ ಕಾಲುವೆ * ಆಲಮಟ್ಟಿ ಎಡದಂದೆ ಕಾಲುವೆ <big>ನೀರಾವರಿ ಯೋಜನೆಗಳು</big> {{col-begin}} {{col-break}} * ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಮಸೂತಿ ಏತ ನೀರಾವರಿ ಯೋಜನೆ, ಮುದ್ದೇಬಿಹಾಳ, ವಿಜಯಪುರ. * ಧೂಳಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಸಂಖ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಶಿರನಾಳ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಗುಬ್ಬೇವಾಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಉಮರಜ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. {{col-break}} * ಬರಗುಡಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಗರಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಣಬಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. {{col-end}} ==ಕೃಷಿ== [[ಚಿತ್ರ:Another view of Krishna Garden at Almatti dam.JPG|thumb|right|ಆಲಮಟ್ಟಿ ಉದ್ಯಾನವನದ ನೋಟ]] ಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ಪ್ರದೇಶದ ಹೆಸರು | width="100" style = "text-align:center" | ಲೆಕ್ಕಾಚಾರ | width="70" style = "text-align:center" | ಘಟಕ |- valign="bottom" style = "text-align:center" | Height="12.75" |1 | ಒಟ್ಟು ಪ್ರದೇಶ | 10,53,471 | ಹೆಕ್ಟೆರ್ |- valign="bottom" style = "text-align:center" | Height="12.75" | 2 | ಕೃಷಿಯೊಗ್ಯ ಭೂಮಿ | 7,87,593 | ಹೆಕ್ಟೆರ್ |- valign="bottom" style = "text-align:center" | Height="12.75" | 3 | ಕಾಡು ಪ್ರದೇಶ | 1,977 | ಹೆಕ್ಟೆರ್ |- valign="bottom" style = "text-align:center" | Height="12.75" | 4 | ಕೃಷಿಯೊಗ್ಯವಲ್ಲದ ಭೂಮಿ | 16,383 | ಹೆಕ್ಟೆರ್ |- valign="bottom" style = "text-align:center" | Height="12.75" | 5 | ಕೃಷಿಗೆ ಲಭ್ಯವಿಲ್ಲದ ಭೂಮಿ | 64,906 | ಹೆಕ್ಟೆರ್ |- valign="bottom" style = "text-align:center" | Height="12.75" | 6 | ಪಾಳು ಭೂಮಿ | 2,52,952 | ಹೆಕ್ಟೆರ್ |} ;ತೋಟಗಾರಿಕೆ: ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ. ;ಕೃಷಿ ಮಾರುಕಟ್ಟೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವಿಜಯಪುರ * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಕೋಟಾ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಬಲೇಶ್ವರ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಸಿಂದಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ದೇವರ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮೊರಟಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಆಲಮೇಲ]] {{col-end}} {{col-begin}} {{col-break}} <big>ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಸವನ ಬಾಗೇವಾಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಗೊಳಸಂಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಹೂವಿನ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಿಡಗುಂದಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮುದ್ದೇಬಿಹಾಳ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಾಳಿಕೋಟ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಾಲತವಾಡ]] {{col-end}} <big>ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಇಂಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಚಡಚಣ]] ;ರೈತ ಸಂಪರ್ಕ ಕೇಂದ್ರಗಳು: [[ಚಿತ್ರ:Wind power inchageri bijapur.JPG|thumb|ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ]] ವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ. * <big>ವಿಜಯಪುರ</big> - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ. * <big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ. * <big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ. * <big>ಬಸವನ ಬಾಗೇವಾಡಿ</big> - ಕೊಲ್ಹಾರ, ಹೂವಿನ ಹಿಪ್ಪರಗಿ. * <big>ಇಂಡಿ</big> - ಬಳ್ಳೊಳ್ಳಿ, ಚಡಚಣ. ;ಬೀಜ ಉತ್ಪಾದಕ ಕಂಪನಿಗಳು: * ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ. * ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ. ;ಆಹಾರ ಸಂಸ್ಕರಣೆ ಘಟಕಗಳು: [[ಚಿತ್ರ:Rock hill garden.JPG|thumb|ಆಲಮಟ್ಟಿ ರಾಕ್ ಉದ್ಯಾನ ವನ]] * ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ ;ಮದ್ಯ ಘಟಕಗಳು: * ನಿಸರ್ಗ ಮದ್ಯ ಘಟಕ, ವಿಜಯಪುರ * ರಿಕೊ ಮದ್ಯ ಘಟಕ, [[ಕನ್ನಾಳ]], ತಾ||ಜಿ|| ವಿಜಯಪುರ * ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ ;ಅರಣ್ಯ: [[ಚಿತ್ರ:Alamatti dam.JPG|thumb|ಆಲಮಟ್ಟಿ ಆಣೆಕಟ್ಟು]] <big>ಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು</big> * ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ, ತಾ||ಜಿ|| ವಿಜಯಪುರ * ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ * ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ * ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ * ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ <big>ಅರಣ್ಯ ಇಲಾಖೆಯ ನರ್ಸರಿಗಳು</big> * ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ * ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ * ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ <big>ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು</big> [[ಅಡವಿ ಸೋಮನಾಳ]], [[ಆಲಕೊಪ್ಪರ]], [[ಅಂಜುಟಗಿ]], [[ಬಬಲಾದ]], [[ಬಾಬಾನಗರ]], [[ಬಬಲೇಶ್ವರ]], [[ಬಸ್ತಿಹಾಳ]], [[ಭೂತನಾಳ]], [[ಬೆಕಿನಾಳ]], [[ಬೂದಿಹಾಳ]], [[ಚಿಕ್ಕಬೇವನೂರ]], [[ದೇವರನಿಂಬರಗಿ]], [[ಧುಮಕನಾಳ]], [[ಗುಂದವಾನ]], [[ಹಡಗಲಿ]], [[ಹಡಲಸಂಗ]], [[ಹಡಗಿನಾಳ]], [[ಹಳಗುಣಕಿ]], [[ಹಂದಿಗನೂರ]], [[ಹರನಾಳ]], [[ದೇವರ ಹುಲಗಬಾಳ]], [[ಇಂಚಗೇರಿ]], [[ಇಂಗಳೇಶ್ವರ]], [[ಇಟ್ಟಂಗಿಹಾಳ]], [[ಜಕ್ಕೇರಾಳ]], [[ಜಾಲವಾದ]], [[ಜಂಬಲದಿನ್ನಿ]], [[ಜೇವೂರ]], [[ಕಂಬಾಗಿ]], [[ಕಣಕಾಲ]], [[ಕನ್ನಾಳ]], [[ಕವಡಿಮಟ್ಟಿ]],[[ಕೇಸಾಪುರ]], [[ಕ್ಯಾತನಡೋಣಿ]], [[ಮಧಬಾವಿ]], [[ಮಣ್ಣೂರ]], [[ಮುಳವಾಡ]], [[ಮುತ್ತಗಿ]], [[ಮುತ್ತಲದಿನ್ನಿ]], [[ನಾಗರಬೆಟ್ಟ]], [[ನಿಡೋಣಿ]], [[ಸಂಗಾಪುರ(ಎಸ್.ಹೆಚ್)]], [[ಸಂಕನಾಳ]], [[ಸಾವಳಸಂಗ]], [[ಶಿವಾಪುರ]], [[ತಡವಲಗಾ]], [[ಉಪ್ಪಲದಿಣ್ಣಿ]], [[ವರ್ಕನಹಳ್ಳಿ]]. <big>ಸಸ್ಯಾಗಾರದ ಹೆಸರ</big> * ಬಸವವನ ಸಸ್ಯಾಗಾರ, ವಿಜಯಪುರ * ಸಸ್ಯಾಗಾರ, ವಿಜಯಪುರ * ವಿಜಯಪುರ ಕ್ಷೇತ್ರ, ವಿಜಯಪುರ * ಇಂಡಿ ಸಸ್ಯಾಗಾರ, ಇಂಡಿ * ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ * ಆಲಮೇಲ ಸಸ್ಯಾಗಾರ, ಆಲಮೇಲ * ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ ;ಶೀತಲಿಕರಣ ಘಟಕಗಳು: {{col-begin}} {{col-break}} * ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ, ವಿಜಯಪುರ * ಕರ್ನಾಟಕ ಶೀತಲಿಕರಣ ಘಟಕ, ವಿಜಯಪುರ * ಕಿಸಾನ ಶೀತಲಿಕರಣ ಘಟಕ, ವಿಜಯಪುರ * ರುಣವಾಲ ಅಗ್ರಿ ಟೆಕ್ ಶೀತಲಿಕರಣ ಘಟಕ, [[ತೊರವಿ]], ವಿಜಯಪುರ {{col-break}} * ಸಾಗರ ಅಗ್ರಿ ಟೆಕ್ ಶೀತಲಿಕರಣ ಘಟಕ, ವಿಜಯಪುರ * ಶ್ರೀ ಬಸವೇಶ್ವರ ಅಗ್ರೋ ಆಹಾರ ಶೀತಲಿಕರಣ ಘಟಕ, ವಿಜಯಪುರ * ಕೊಹಿನೂರ ಶೀತಲಿಕರಣ ಘಟಕ, ವಿಜಯಪುರ * ಕರ್ನಾಟಕ ಹೌಸಿಂಗ್ ಬೋರ್ಡ್ ಶೀತಲಿಕರಣ ಘಟಕ, ವಿಜಯಪುರ {{col-end}} * ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ ;ಹಾಲು ಉತ್ಪಾದಕ ಘಟಕಗಳು: ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. [[ವಿಜಯಪುರ]] ಮತ್ತು [[ಬಾಗಲಕೋಟ]] ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ. <big>ಹಾಲು ಉತ್ಪಾದಕ ಸಹಕಾರಿ ಸಂಘಗಳು</big> <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;41</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;37</td> </tr> <tr> <td >&nbsp;[[ಸಿಂದಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>120</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಗೊಳಸಂಗಿ]] {{col-break}} * [[ಹಣಮಾಪುರ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] {{col-break}} * [[ಹೂವಿನ ಹಿಪ್ಪರಗಿ]] * [[ಕಲಗುರ್ಕಿ]] * [[ಕಣಕಾಲ]] {{col-break}} * [[ಕನ್ನಾಳ]] * [[ಕವಲಗಿ]] * [[ಕೊಲ್ಹಾರ]] {{col-break}} * [[ಮನಗೂಳಿ]] * [[ಮಸೂತಿ]] * [[ಮುಳವಾಡ]] {{col-break}} * [[ಮುತ್ತಗಿ]] * [[ನಿಡಗುಂದಿ]] * [[ನಾಗರದಿಣ್ಣಿ]] {{col-break}} * [[ನಂದಿಹಾಳ]] * [[ಸಾಸಲಗಿ]] * [[ಉಕ್ಕಲಿ]] {{col-break}} * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಡವಿ ಸಂಗಾಪುರ]] * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] {{col-break}} * [[ಬಾಬಾನಗರ]] * [[ಬಿಜ್ಜರಗಿ]] * [[ಬೆಳ್ಳುಬ್ಬಿ]] * [[ಚಿಕ್ಕಗಲಗಲಿ]] {{col-break}} * [[ಧನರ್ಗಿ]] * [[ದೇವರಗೆಣ್ಣೂರ]] * [[ಘೋಣಸಗಿ]] * [[ಹಲಗಣಿ]] {{col-break}} * [[ಹಂಗರಗಿ]] * [[ಹೆಬ್ಬಾಳಟ್ಟಿ]] * [[ಹೊಸೂರ]] * [[ಜೈನಾಪುರ]] {{col-break}} * [[ಜಂಬಗಿ ಹೆಚ್]] * [[ಜುಮನಾಳ]] * [[ಕನಮಡಿ]] * [[ಕನ್ನೂರ]] {{col-break}} * [[ಕಾತ್ರಾಳ]] * [[ಕಾರಜೋಳ]] * [[ಕಾಖಂಡಕಿ]] * [[ಕುಮಠೆ]] {{col-break}} * [[ಲೋಹಗಾಂವ]] * [[ಲಿಂಗದಳ್ಳಿ]] * [[ಮಖಣಾಪುರ]] * [[ನಾಗರಾಳ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸೋಮದೇವರಹಟ್ಟಿ]] * [[ಶಿರಬೂರ]] {{col-break}} * [[ಸಿದ್ದಾಪುರ ಕೆ]] * [[ಟಕ್ಕಳಕಿ]] * [[ತೊರವಿ]] * [[ಯಕ್ಕುಂಡಿ]] {{col-break}} * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಂಜುಟಗಿ]] * [[ಅಥರ್ಗಾ]] * [[ಆಲೂರ]] * [[ಅಣಚಿ]] {{col-break}} * [[ಬರಡೋಲ]] * [[ಭತಗುಣಕಿ]] * [[ಕಪನಿಂಬರಗಿ]] * [[ಹಲಸಂಗಿ]] {{col-break}} * [[ಹಿಂಗಣಿ]] * [[ಹಂಜಗಿ]] * [[ಹತ್ತಳ್ಳಿ]] * [[ಹೊಳಿಸಂಖ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಜಿಗಜೇವಣಿ]] * [[ಕಾತ್ರಾಳ]] {{col-break}} * [[ಕೆರೂರ]] * [[ಮರಗೂರ]] * [[ರೇವತಗಾಂವ]] * [[ಸಾಲೋಟಗಿ]] {{col-break}} * [[ಸಾತಲಗಾಂವ]] * [[ಸಾವಳಸಂಗ]] * [[ಉಮರಜ]] * [[ಉಮರಾಣಿ]] {{col-break}} * [[ಪಡನೂರ]] * [[ನಿಂಬಾಳ ಕೆ.ಡಿ.]] * [[ಕೊಳುರಗಿ]] * [[ಗೋವಿಂದಪುರ]] {{col-break}} * [[ಗೋಟ್ಯಾಳ]] * [[ಧೂಳಖೇಡ]] * [[ದೇಗಿನಾಳ]] * [[ಚನೇಗಾಂವ]] {{col-break}} * [[ಬಳ್ಳೊಳ್ಳಿ]] * [[ಬಬಲೇಶ್ವರ]] * [[ಅಣಚಿ]] * [[ಅಹಿರಸಂಗ]] {{col-break}} * [[ಅಗರಖೇಡ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಹಂಡರಗಲ್ಲ]] {{col-break}} * [[ಹುಲ್ಲೂರ]] {{col-break}} * [[ಕಂದಗನೂರ]] {{col-break}} * [[ನಾಗರಾಳ]] {{col-break}} * [[ರೊಡಗಿ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಆಲಮೇಲ]] * [[ಪಡಗಾನೂರ]] {{col-break}} * [[ಯಂಕ್ಕಂಚಿ]] * [[ತಾರಾಪುರ]] {{col-break}} * [[ಮೊರಟಗಿ]] * [[ಮಂಗಳೂರ]] {{col-break}} * [[ಮಲಘಾಣ]] * [[ಖಾನಾಪುರ]] {{col-break}} * [[ದೇವನಗಾಂವ]] * [[ಚಿಕ್ಕಸಿಂದಗಿ]] {{col-break}} * [[ಬೂದಿಹಾಳ]] * [[ಬ್ಯಾಕೋಡ]] {{col-break}} * [[ಆಹೇರಿ]] * [[ಕೊರಳ್ಳಿ]] {{col-end}} ;ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ. ;ಬೆಳೆಗಳು: <big>ಆಹಾರ ಬೆಳೆಗಳು</big> ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ <big>ವಾಣಿಜ್ಯ ಬೆಳೆಗಳು</big> ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ,ಮಾವು, ಬಾಳೆ,ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. <big>ತರಕಾರಿ ಬೆಳೆಗಳು</big> ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ;ಸಸ್ಯಗಳು: ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ;ಪ್ರಾಣಿಗಳು: ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. ;ವಿದ್ಯುತ್ ಪರಿವರ್ತನಾ ಕೇಂದ್ರಗಳು: ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು [[ಹುಬ್ಬಳ್ಳಿ]] ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ. * ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ * ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಕೋಟಾ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಮದಾಪುರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಶಿರಬೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೆಂಗಲಗುತ್ತಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ವಿಜಯಪುರ ನಗರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಭೂತನಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಡಗುಂದಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊನ್ನುಟಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಗೆಣ್ಣೂರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಿಜ್ಜರಗಿ]] {{col-break}} <big>ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಝಳಕಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಲಚ್ಯಾಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಿರೇಬೇವನೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಚಡಚಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಅಥರ್ಗಾ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊರ್ತಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಲಸಂಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಧೂಳಖೇಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಡವಲಗಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,[[ತಾಂಬಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿವರಗಿ]] {{col-end}} {{col-begin}} {{col-break}} <big>ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಸಿಂದಗಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಲಕೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೊರವಾರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮೊರಟಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಡ್ಲೇವಾಡ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಗೊಲಗೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಟ್ಟಿಹಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುಕಾರ್ತಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುತ್ತಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೂವಿನ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮನಗೂಳಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿಡಗುಂದಿ]] {{col-end}} {{col-begin}} {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುದ್ದೇಬಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಂಗಡಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಢವಳಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಾಲತವಾಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಾಳಿಕೋಟಿ]] {{col-break}} <big>ಪವನ ವಿದ್ಯುತ್ ಘಟಕಗಳು</big> * ಫಾರ್ಚೂನ್ ಪವನ ವಿದ್ಯುತ್ ಘಟಕ, ಇಂಗಳೇಶ್ವರ, ಬಸವನ ಬಾಗೇವಾಡಿ, ವಿಜಯಪುರ * ಏಟ್ರಿಯಾ ಪವನ ವಿದ್ಯುತ್ ಘಟಕ, ಮಸಬಿನಾಳ, ಬಸವನ ಬಾಗೇವಾಡಿ, ವಿಜಯಪುರ * ಜಿ.ಎಂ.ನವರ್ ಪವನ ವಿದ್ಯುತ್ ಘಟಕ, ಇಂಚಗೇರಿ, ಇಂಡಿ, ವಿಜಯಪುರ * ಗಮ್ಮೆಸಾ ಪವನ ವಿದ್ಯುತ್ ಘಟಕ, ಕನ್ನೂರ, ವಿಜಯಪುರ * ಸುಜಲಾನ್ ಪವನ ವಿದ್ಯುತ್ ಘಟಕ, ಬಸರಕೋಡ, ಮುದ್ದೇಬಿಹಾಳ, ವಿಜಯಪುರ * ವೆಲಸ್ಪೂನ್ ಪವನ ವಿದ್ಯುತ್ ಘಟಕ, ಮನಗೂಳಿ, ವಿಜಯಪುರ {{col-end}} ==ಪಾಸ್ ಪೋರ್ಟ್ ಕೇಂದ್ರ== *ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ ;ಕರ್ನಾಟಕದಲ್ಲಿರುವ ಪ್ರಮುಖ ಪಾಸ್ ಪೋರ್ಟ್ ಸೇವಾ ಕೇಂದ್ರಗಳು * [[ಹುಬ್ಬಳ್ಳಿ]] * [[ಮಂಗಳೂರು]] * [[ಬೆಂಗಳೂರು]] * [[ಕಲಬುರಗಿ]] ==ನ್ಯಾಯಾಲಯಗಳು== [[ಚಿತ್ರ:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]] ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು. * ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ * ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ * ಕಾರ್ಮಿಕರ ನ್ಯಾಯಾಲಯ, ವಿಜಯಪುರ * ಕುಟುಂಬ ನ್ಯಾಯಾಲಯ, ವಿಜಯಪುರ * ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ. * ತಾಲೂಕು ಸಿವಿಲ್ ನ್ಯಾಯಾಲಯ, [[ಇಂಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಬಸವನ ಬಾಗೇವಾಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಸಿಂದಗಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಮುದ್ದೇಬಿಹಾಳ]] == ಪೋಲಿಸ್(ಆರಕ್ಷಕ) ಠಾಣೆಗಳು== ವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ. {{col-begin}} {{col-break}} <big>ವಿಜಯಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, ಆದರ್ಶ ನಗರ, ವಿಜಯಪುರ * ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ * ಪೋಲಿಸ್ ಠಾಣೆ, ಟ್ರಾಫಿಕ್, ವಿಜಯಪುರ * ಪೋಲಿಸ್ ಠಾಣೆ, ಗಾಂಧಿ ಚೌಕ, ವಿಜಯಪುರ * ಪೋಲಿಸ್ ಠಾಣೆ, ಗೋಲ್ ಗುಂಬಜ್, ವಿಜಯಪುರ * ಪೋಲಿಸ್ ಠಾಣೆ, ಜಲನಗರ, ವಿಜಯಪುರ * ಪೋಲಿಸ್ ಠಾಣೆ, ಗ್ರಾಮೀಣ, ವಿಜಯಪುರ # ಹೊರ ಪೋಲಿಸ್ ಠಾಣೆ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಸಿಂದಗಿ]] # ಹೊರ ಪೋಲಿಸ್ ಠಾಣೆ, [[ಮೊರಟಗಿ]] * ಪೋಲಿಸ್ ಠಾಣೆ, [[ಆಲಮೇಲ]] * ಪೋಲಿಸ್ ಠಾಣೆ, [[ದೇವರ ಹಿಪ್ಪರಗಿ]] # ಹೊರ ಪೋಲಿಸ್ ಠಾಣೆ, [[ಕೊರವಾರ]] * ಪೋಲಿಸ್ ಠಾಣೆ, [[ಕಲಕೇರಿ]] {{col-end}} {{col-begin}} {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಸವನ ಬಾಗೇವಾಡಿ]] # ಹೊರ ಪೋಲಿಸ್ ಠಾಣೆ, [[ಯಾಳವಾರ]] * ಪೋಲಿಸ್ ಠಾಣೆ, [[ಆಲಮಟ್ಟಿ]] * ಪೋಲಿಸ್ ಠಾಣೆ, [[ಕೊಲ್ಹಾರ]] * ಪೋಲಿಸ್ ಠಾಣೆ, [[ಮನಗೂಳಿ]] * ಪೋಲಿಸ್ ಠಾಣೆ, [[ನಿಡಗುಂದಿ]] * ಪೋಲಿಸ್ ಠಾಣೆ, [[ಕೂಡಗಿ]] {{col-break}} <big>ವಿಜಯಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಬಲೇಶ್ವರ]] # ಹೊರ ಪೋಲಿಸ್ ಠಾಣೆ, [[ಗುಣದಾಳ]] # ಹೊರ ಪೋಲಿಸ್ ಠಾಣೆ, [[ಮಮದಾಪುರ]] * ಪೋಲಿಸ್ ಠಾಣೆ, [[ತಿಕೋಟಾ]] # ಹೊರ ಪೋಲಿಸ್ ಠಾಣೆ, [[ಕನಮಡಿ]] {{col-end}} {{col-begin}} {{col-break}} <big>ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಇಂಡಿ]] * ಗ್ರಾಮೀಣ ಪೋಲಿಸ್ ಠಾಣೆ, [[ಇಂಡಿ]] # ಹೊರ ಪೋಲಿಸ್ ಠಾಣೆ, [[ಅಗರಖೇಡ]] * ಪೋಲಿಸ್ ಠಾಣೆ, [[ಹೊರ್ತಿ]] * ಪೋಲಿಸ್ ಠಾಣೆ, [[ಚಡಚಣ]] * ಪೋಲಿಸ್ ಠಾಣೆ, [[ಝಳಕಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಮುದ್ದೇಬಿಹಾಳ]] # ಹೊರ ಪೋಲಿಸ್ ಠಾಣೆ, [[ನಾಲತವಾಡ]] * ಪೋಲಿಸ್ ಠಾಣೆ, [[ತಾಳಿಕೋಟ]] {{col-end}} <big>ವಿಶೇಷ ಪೋಲಿಸ್ ಠಾಣೆಗಳು</big> * ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ * ರೈಲ್ವೆ ಪೋಲಿಸ್ ಠಾಣೆ, ವಿಜಯಪುರ * ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ ==ಅಗ್ನಿಶಾಮಕ ಠಾಣೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ. * ಅಗ್ನಿಶಾಮಕ ಠಾಣೆ, ವಿಜಯಪುರ * ಅಗ್ನಿಶಾಮಕ ಠಾಣೆ, [[ಸಿಂದಗಿ]] * ಅಗ್ನಿಶಾಮಕ ಠಾಣೆ, [[ಮುದ್ದೇಬಿಹಾಳ]] * ಅಗ್ನಿಶಾಮಕ ಠಾಣೆ, [[ಬಸವನ ಬಾಗೇವಾಡಿ]] * ಅಗ್ನಿಶಾಮಕ ಠಾಣೆ, [[ಇಂಡಿ]] ==ನದಿಗಳು== [[ಚಿತ್ರ:Sindagi bijapur.JPG|thumb|ಸಿಂದಗಿ ತಾಲ್ಲೂಕು]] [[ಚಿತ್ರ:BBG bijapur.JPG|thumb|ಬಸವನ ಬಾಗೇವಾಡಿ ತಾಲ್ಲೂಕು]] [[ಚಿತ್ರ:BJP dist.JPG|thumb|ವಿಜಯಪುರ ತಾಲ್ಲೂಕು]] [[ಚಿತ್ರ:Indi bijapur.JPG|thumb|ಇಂಡಿ ತಾಲ್ಲೂಕು]] [[ಚಿತ್ರ:MDL bijapur.JPG|thumb|ಮುದ್ದೇಬಿಹಾಳ ತಾಲ್ಲೂಕು]] ವಿಜಯಪುರ ಜಿಲ್ಲೆಯಲ್ಲಿ ಹರಿಯುವ [[ನದಿ]]ಗಳೆಂದರೆ [[ಕೃಷ್ಣಾ]], [[ಭೀಮಾ]] ಮತ್ತು [[ಡೋಣಿ]]. * <big>[[ಕೃಷ್ಣಾ]]</big> <big>ಉಗಮ ಸ್ಥಾನ</big> [[ಕೃಷ್ಣಾ]] ನದಿಯು [[ಮಹಾರಾಷ್ಟ್ರ]] ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ [[ಮಹಾರಾಷ್ಟ್ರ]], [[ಕರ್ನಾಟಕ]], [[ತೆಲಂಗಾಣ]] ಮತ್ತು [[ಆಂಧ್ರ ಪ್ರದೇಶ]] ರಾಜ್ಯಗಳಲ್ಲಿ ಹರಿಯುತ್ತದೆ. [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. [[ಮಲಪ್ರಭಾ]], [[ಘಟಪ್ರಭಾ]], [[ತುಂಗಭದ್ರಾ]] ಮತ್ತು [[ಡೋಣಿ]] ನದಿಗಳು [[ಕೃಷ್ಣಾ]] ನದಿಯ ಉಪನದಿಗಳಾಗಿವೆ. [[ಕೃಷ್ಣಾ]] ನದಿಗೆ [[ಬಾಗಲಕೋಟ]] ಜಿಲ್ಲೆಯ [[ಜಮಖಂಡಿ]] ತಾಲ್ಲೂಕಿನ [[ಹಿಪ್ಪರಗಿ]] ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಹತ್ತಿರ [[ಆಲಮಟ್ಟಿ ಆಣೆಕಟ್ಟು]] ಮತ್ತು ವಿಜಯಪುರ ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಬಾಚಿಹಾಳ]] - [[ಸಿದ್ದಾಪುರ]] ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇದೆ. [[ಕೃಷ್ಣಾ]] ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು [[ವಿಜಯಪುರ]] ಜಿಲ್ಲೆಯ [[ಕೊಲ್ಹಾರ]] ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. [[ಕರ್ನಾಟಕ]] ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. [[ರಾಯಚೂರ]] ಜಿಲ್ಲೆಯ ದೇಸಗೂರು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ. <big>ಶಿಲಾನ್ಯಾಸ</big> 1962ರಲ್ಲಿ [[ಭಾರತ]]ದ ಮಾಜಿ [[ಪ್ರಧಾನ ಮಂತ್ರಿ]]ಯಾದ ಶ್ರೀ [[ಲಾಲ ಬಹಾದ್ದೂರ ಶಾಸ್ತ್ರಿ]]ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ]] ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. <big>ಮುಳುಗಡೆ ಪ್ರದೇಶ</big> [[ಆಲಮಟ್ಟಿ]]ಯಿಂದ [[ಹಿಪ್ಪರಗಿ]]ವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು [[ಬಾಗಲಕೋಟೆ]]ಯ ಬಹುತೇಕ ಭಾಗ ಮುಳುಗಡೆಯಾಗಿವೆ. <big>ಜಲ ಸಂಗ್ರಹ</big> ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ. <big>ನೀರಾವರಿ ಪ್ರದೇಶ</big> ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ. <big>ವಿದ್ಯುತ್ ಉತ್ಪಾದನೆ</big> 15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ. <big>ವೆಚ್ಚ</big> ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. <big>ಉದ್ಘಾಟನೆ</big> 21 [[ಆಗಸ್ಟ್]] [[2006]]ರಂದು [[ಭಾರತ]]ದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ [[ಅಬ್ದುಲ್ ಕಲಾಂ]] ಅವರು [[ಲಾಲ ಬಹಾದ್ದೂರ ಶಾಸ್ತ್ರಿ]] ಸಾಗರ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. * <big>[[ಭೀಮಾ]]</big> <big>ಉಗಮ ಮತ್ತು ಸಂಗಮ</big> ಭೀಮಾ ನದಿಯು [[ಮಹಾರಾಷ್ಟ್ರ]]ದಲ್ಲಿ [[ಪುಣೆ]]ಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು [[ಕೃಷ್ಣಾ]] ನದಿಯ ಉಪನದಿಯಾಗಿದೆ. [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನ [[ದಾಸೂರ]] ಎಂಬಲ್ಲಿ [[ಕರ್ನಾಟಕ]]ವನ್ನು ಪ್ರವೇಶಿಸುತ್ತದೆ. [[ಕರ್ನಾಟಕ]]ದಲ್ಲಿ [[ರಾಯಚೂರು]] ಜಿಲ್ಲೆಯ ದೇಸಗೂರು ಹತ್ತಿರ, [[ಆಂಧ್ರಪ್ರದೇಶ]]ದ ಗಡಿಗೆ ಸಮೀಪವಾಗಿ ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ. <big>ಉಪನದಿಗಳು</big> ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು. * <big>[[ಡೋಣಿ]]</big> ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು [[ಯಾದಗಿರಿ]] ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. "ಡೋಣಿ ಬೆಳೆದರೆ ಓಣಿಲ್ಲ ಜೋಳ"ವೆಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ. ==ಕೈಗಾರಿಕೆಗಳು== <big>ಸಕ್ಕರೆ ಕಾರ್ಖಾನೆಗಳು</big> ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ {{col-begin}} {{col-break}} * [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಬಸವೇಶ್ವರ ಸಕ್ಕರೆ ಕಾರ್ಖಾನೆ, [[ಕಾರಜೋಳ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಜ್ಞಾನಯೋಗಿ ಶಿವಕುಮಾರ ಸ್ವಾಮಿಜಿ ಸಕ್ಕರೆ ಕಾರ್ಖಾನೆ, [[ಹಿರೇಬೇವನೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಇಂಡಿಯನ್ ಸಕ್ಕರೆ ಕಾರ್ಖಾನೆ, [[ಹಾವಿನಾಳ]], ತಾ|| [[ಇಂಡಿ]], ಜಿ|| ವಿಜಯಪುರ. * [[ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ]], [[ಮರಗೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಜಮಖಂಡಿ ಸಕ್ಕರೆ ಕಾರ್ಖಾನೆ, [[ನಾದ ಕೆ ಡಿ]], ತಾ|| [[ಇಂಡಿ]], ಜಿ|| ವಿಜಯಪುರ. * ಬಾಲಾಜಿ ಸಕ್ಕರೆ ಕಾರ್ಖಾನೆ, [[ಯರಗಲ್ಲ]], ತಾ|| [[ಮುದ್ದೇಬಿಹಾಳ]], ಜಿ|| ವಿಜಯಪುರ. * ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, [[ಆಲಮೇಲ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಮನಾಲಿ ಸಕ್ಕರೆ ಕಾರ್ಖಾನೆ, [[ಮಲಘಾಣ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಸರ್ವಭೌಮ ಸಕ್ಕರೆ ಕಾರ್ಖಾನೆ, [[ಚಟ್ಟರಕಿ]] ತಾ|| [[ಸಿಂದಗಿ]], ಜಿ|| ವಿಜಯಪುರ. * ಸೋಮೇಶ್ವರ ಸಕ್ಕರೆ ಕಾರ್ಖಾನೆ, [[ಸಂಗಾಪುರ(ಎಸ್.ಹೆಚ್)]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಕೊಲ್ಹಾರ ಸಕ್ಕರೆ ಕಾರ್ಖಾನೆ, [[ತಡಲಗಿ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಶಾರದಾ ಸಕ್ಕರೆ ಕಾರ್ಖಾನೆ, [[ಕೊಡಗಾನೂರ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಎಮ್.ಎಸ್.ಪಾಟೀಲ ಸಕ್ಕರೆ ಕಾರ್ಖಾನೆ, [[ನಿಂಬಾಳ]], ತಾ|| [[ಇಂಡಿ]], ಜಿ|| ವಿಜಯಪುರ. * ಬೆಳಗಾಂವ ಸಕ್ಕರೆ ಕಾರ್ಖಾನೆ, [[ಹೊನವಾಡ]], ತಾ||[[ತಿಕೋಟಾ]], ಜಿ|| ವಿಜಯಪುರ. {{col-end}} ==ಕೈಗಾರಿಕಾ ಪ್ರದೇಶಗಳು== ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ. <big>ಕೈಗಾರಿಕಾ ಪ್ರದೇಶಗಳು</big> * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1 * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2 * ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ <big>ಕೈಗಾರಿಕಾ ಎಸ್ಟೇಟುಗಳು</big> {{col-begin}} {{col-break}} * ಮಹಲ ಬಾಗಾಯತ್, ವಿಜಯಪುರ * ಕಸಬಾ, ವಿಜಯಪುರ {{col-break}} * ವಿಜಯಪುರ * ಸಿಂದಗಿ {{col-break}} * ಮುದ್ದೇಬಿಹಾಳ * ಬಸವನ ಬಾಗೇವಾಡಿ {{col-break}} * ಇಂಡಿ * ತಾಳಿಕೋಟ {{col-break}} * ಬಬಲೇಶ್ವರ {{col-end}} ==ಆಸ್ಪತ್ರೆಗಳು== ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ. <big>ಸಾಮಾನ್ಯ ಆಸ್ಪತ್ರೆಗಳು</big> {{col-begin}} {{col-break}} * ಸರಕಾರಿ ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ನಾಗೂರ ಆಸ್ಪತ್ರೆ, ವಿಜಯಪುರ * ಬನಶಂಕರಿ ಹೆರಿಗೆ ಆಸ್ಪತ್ರೆ, ವಿಜಯಪುರ * ಚಿರಂಜೀವಿ ಹೆರಿಗೆ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಮಕ್ಕಳ ಆಸ್ಪತ್ರೆ, ವಿಜಯಪುರ * ವಾತ್ಸಲ್ಯ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಸಿಟಿ ಆಸ್ಪತ್ರೆ, ವಿಜಯಪುರ * ಡಾ. ಪ್ರಶಾಂತ ಕಡಕೋಳ ಆಸ್ಪತ್ರೆ, ವಿಜಯಪುರ * ಡಾ. ಉಮರ್ಜಿ ಆಸ್ಪತ್ರೆ, ವಿಜಯಪುರ * ಶ್ರೀ ರಾಮ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಸ್ಪತ್ರೆ, ವಿಜಯಪುರ * ಡಾ. ಕೆಂಭಾವಿ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಯಪುರ ಕಿಡ್ನಿ ಫೌಂಡೆಶನ್ ಆಸ್ಪತ್ರೆ, ವಿಜಯಪುರ {{col-break}} * ಸುಗುನ ಹೆರಿಗೆ ಆಸ್ಪತ್ರೆ, ವಿಜಯಪುರ * ಜಿಗಜಿನ್ನ ಆಸ್ಪತ್ರೆ, ವಿಜಯಪುರ * ಶುಭಾನಿಲ ಆಸ್ಪತ್ರೆ, ವಿಜಯಪುರ * ಅಶ್ವಿನಿ ಆಸ್ಪತ್ರೆ, ವಿಜಯಪುರ * ಉತ್ಕರ್ಷ ಆಸ್ಪತ್ರೆ, ವಿಜಯಪುರ * ಮುದನೂರ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಆನಂದ ಆಸ್ಪತ್ರೆ, ವಿಜಯಪುರ * ರಾಮಕೃಷ್ಣ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಆಸ್ಪತ್ರೆ, ವಿಜಯಪುರ * ಡಾ. ಅರುಣ ಆಸ್ಪತ್ರೆ, ವಿಜಯಪುರ * ಈ. ಎಸ್. ಐ. ಆಸ್ಪತ್ರೆ, ವಿಜಯಪುರ * ವಿನಾಯಕ ಆಸ್ಪತ್ರೆ, ವಿಜಯಪುರ * ಡಾ. ಸುರೇಂದ್ರ ಅಗರವಾಲ ಆಸ್ಪತ್ರೆ, ವಿಜಯಪುರ * ಧಾರವಾಡಕರ ಆಸ್ಪತ್ರೆ, ವಿಜಯಪುರ * ಆಶ್ರಯ ಆಸ್ಪತ್ರೆ, ವಿಜಯಪುರ * ಡಾ. ಎಸ್. ವಿ. ಪಾಟೀಲ ಆಸ್ಪತ್ರೆ, ವಿಜಯಪುರ * ಡಾ. ದಯಾನಂದ ಆಸ್ಪತ್ರೆ, ವಿಜಯಪುರ * ಜಯಾ ಆಸ್ಪತ್ರೆ, ವಿಜಯಪುರ {{col-break}} * ಪ್ರತಿಕ್ಷಾ ಆಸ್ಪತ್ರೆ, ವಿಜಯಪುರ * ಶ್ರೀ ರೇಣುಕಾ ಆಸ್ಪತ್ರೆ, ವಿಜಯಪುರ * ಡಾ. ಎ.ಎ.ಮಾಗಿ ಆಸ್ಪತ್ರೆ, ವಿಜಯಪುರ * ವಿಜಯಪುರ ಮೆಡಿಕೇರ್ ಪ್ರೈ. ಲಿ. ಆಸ್ಪತ್ರೆ, ವಿಜಯಪುರ * ಶ್ರೀ ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಡಾ. ಪ್ರಮೀಳಾ ನಾಗಪ್ಪ ಹಡಗಲಿ ಆಸ್ಪತ್ರೆ, ವಿಜಯಪುರ * ಶ್ರೀ ಭಾಗ್ಯವಂತಿ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಟಿ.ಬಿ. ಮತ್ತ್ತು ಸಿ.ಡಿ. ಆಸ್ಪತ್ರೆ, ವಿಜಯಪುರ * ತಾಳಿಕೋಟಿ ಆಸ್ಪತ್ರೆ, ವಿಜಯಪುರ * ಸಾಸನೂರ ಆಸ್ಪತ್ರೆ, ವಿಜಯಪುರ * ಎಮ್.ಎಸ್.ಬಿರಾದಾರ ಆಸ್ಪತ್ರೆ, ವಿಜಯಪುರ * ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಆಶಾ ಆಸ್ಪತ್ರೆ, ವಿಜಯಪುರ * ಓಂಕಾರ ಆಸ್ಪತ್ರೆ, ವಿಜಯಪುರ * ಸೃಷ್ಟಿ ಆಸ್ಪತ್ರೆ, ವಿಜಯಪುರ * ವಿಜಯ ಆಸ್ಪತ್ರೆ, ವಿಜಯಪುರ {{col-end}} {{col-begin}} {{col-break}} <big>ಆಯುರ್ವೇದ ಆಸ್ಪತ್ರೆಗಳು</big> * ಎ.ವಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಬಿ.ಎನ್.ಎಂ. ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಅಗ್ನಿವೇಷ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಮೈಲೇಶ್ವರ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಸಾಮ್ರಾಟ ಆಯುರ್ವೇದ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಯುರ್ವೇದ ಆಸ್ಪತ್ರೆ, ವಿಜಯಪುರ <big>ಹೋಮೊಯೋಪತಿ ಆಸ್ಪತ್ರೆಗಳು</big> * ಆಶಾ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ * ಫ್ಯಾಮಿಲಿ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ {{col-break}} <big>ದಂತ ಚಿಕಿತ್ಸಾಲಯಗಳು</big> * ಕುಲಕರ್ಣಿ ದಂತ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ದಂತ ಆಸ್ಪತ್ರೆ, ವಿಜಯಪುರ * ವೈಷ್ಣವಿ ದಂತ ಆಸ್ಪತ್ರೆ, ವಿಜಯಪುರ * ಸ್ಮೈಲ್ ಕೇರ್ ದಂತ ಆಸ್ಪತ್ರೆ, ವಿಜಯಪುರ * ವಾರದ ಹೈ-ಟೆಕ್ ದಂತ ಆಸ್ಪತ್ರೆ, ವಿಜಯಪುರ * ಕಾಂಪ್ರೇನ್ಸವ್ ದಂತ ಆಸ್ಪತ್ರೆ, ವಿಜಯಪುರ * ಶಹಾಪುರ ದಂತ ಆಸ್ಪತ್ರೆ, ವಿಜಯಪುರ * ಚೌಧರಿ ದಂತ ಆಸ್ಪತ್ರೆ, ವಿಜಯಪುರ * ಲತಾ ದಂತ ಆಸ್ಪತ್ರೆ, ವಿಜಯಪುರ {{col-end}} <big>ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಡಾ. ಮುನಿರ್. ಬಾಂಗಿ ಆಸ್ಪತ್ರೆ, ವಿಜಯಪುರ * ಶ್ರೀ ಅಮರೇಶ್ವರ ಆರ್ಥೋಪಿಡಿಕ್ಸ್ ಮತ್ತು ಫ್ರಾಕ್ಟರ್ ಆಸ್ಪತ್ರೆ, ವಿಜಯಪುರ * ಗುರುನಾನಕ್ ಲೈಫ್ ಲೈನ್ ಆಸ್ಪತ್ರೆ, ವಿಜಯಪುರ * ನಿತಿನ್ ಆಸ್ಪತ್ರೆ, ವಿಜಯಪುರ * ಬಿನ್ ಕಣ್ಣಿನ ಆಸ್ಪತ್ರೆ, ವಿಜಯಪುರ {{col-break}} * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ * ಶ್ರೀ ಬನಶಂಕರಿ ಮೆಟರ್ನಿಟಿ ಹೋಮ್, ವಿಜಯಪುರ * ಪಾಟೀಲ ನರ್ಸಿಂಗ್ ಹೋಮ್, ವಿಜಯಪುರ * ಡಾ.ಕೊರಬು ವುಮೆನ್ ಕೇರ್, ವಿಜಯಪುರ * ನಾಯಕ ನರ್ಸಿಂಗ್ ಹೋಮ್, ವಿಜಯಪುರ * ಕೆಂಭಾವಿ ಕಣ್ಣು ಮತ್ತು ದಂತ ಆಸ್ಪತ್ರೆ, ವಿಜಯಪುರ * ಮುದನೂರ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಹುಸ್ಸೇನ್ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀನಿವಾಸ ಮೆಟರ್ನಿಟಿ ಹೋಮ್, [[ಸಿಂದಗಿ]], ವಿಜಯಪುರ * ಉತ್ಕರ್ಷ ಆಸ್ಪತ್ರೆ, [[ಮುದ್ದೇಬಿಹಾಳ]], ವಿಜಯಪುರ {{col-end}} <big>ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ {{col-break}} * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ತಾಲ್ಲೂಕು ಆಸ್ಪತ್ರೆ, ಇಂಡಿ * ತಾಲ್ಲೂಕು ಆಸ್ಪತ್ರೆ, ಮುದ್ದೇಬಿಹಾಳ * ತಾಲ್ಲೂಕು ಆಸ್ಪತ್ರೆ, ಸಿಂದಗಿ * ತಾಲ್ಲೂಕು ಆಸ್ಪತ್ರೆ, ಬಸವನ ಬಾಗೇವಾಡಿ {{col-end}} ;ಪ್ರಾಥಮಿಕ ಆರೋಗ್ಯ ಕೇಂದ್ರಗಳು: ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="250" style = "text-align:center" | ಆರೋಗ್ಯ ಕೇಂದ್ರಗಳು | width="100" style = "text-align:center" | ಸಂಖ್ಯೆ |- valign="bottom" style = "text-align:center" | Height="12.75" |1 | ಜಿಲ್ಲಾ ಆಸ್ಪತ್ರೆ | 1 |- valign="bottom" style = "text-align:center" | Height="12.75" |2 | ತಾಲ್ಲೂಕು ಆಸ್ಪತ್ರೆ | 4 |- valign="bottom" style = "text-align:center" | Height="12.75" | 3 | ಸಮುದಾಯ ಆರೋಗ್ಯ ಕೇಂದ್ರಗಳು | 9 |- valign="bottom" style = "text-align:center" | Height="12.75" | 4 | ಪ್ರಾಥಮೀಕ ಆರೋಗ್ಯ ಕೇಂದ್ರಗಳು | 63 |- valign="bottom" style = "text-align:center" | Height="12.75" | 5 | ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 | 42 |- valign="bottom" style = "text-align:center" | Height="12.75" | 6 | ಪ್ರಾಥಮೀಕ ಆರೋಗ್ಯ ಉಪಕೇಂದ್ರಗಳು | 298 |- valign="bottom" style = "text-align:center" | Height="12.75" | 7 | ಅಲೋಪತಿ ಆಸ್ಪತ್ರೆಗಳು | 74 |- valign="bottom" style = "text-align:center" | Height="12.75" | 8 | ಆಯುರ್ವೇದ ಆಸ್ಪತ್ರೆಗಳು | 4 |- valign="bottom" style = "text-align:center" | Height="12.75" | 9 | ಖಾಸಗಿ ಆಸ್ಪತ್ರೆಗಳು | 81 |} <big>ಸಮುದಾಯ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಿಡಗುಂದಿ]] {{col-break}} * [[ಚಡಚಣ]] {{col-break}} * [[ತಾಳಿಕೋಟಿ]] {{col-break}} * [[ತಡವಲಗಾ]] {{col-break}} * [[ನಾಲತವಾಡ]] {{col-break}} * [[ಕಾಳಗಿ]] {{col-break}} * [[ಆಲಮೇಲ]] {{col-break}} * [[ಕಲಕೇರಿ]] {{col-break}} * [[ಮೊರಟಗಿ]] {{col-end}} <big>ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7</big> {{col-begin}} {{col-break}} * [[ಮನಗೂಳಿ]] * [[ನಿಡಗುಂದಿ]] * [[ರೋಣಿಹಾಳ]] * [[ಕೊಲ್ಹಾರ]] * [[ಮುಳವಾಡ]] {{col-break}} * [[ಹೂವಿನ ಹಿಪ್ಪರಗಿ]] * [[ಗೊಳಸಂಗಿ]] * [[ಬಬಲೇಶ್ವರ]] * [[ಹೊನ್ನುಟಗಿ]] * [[ತಿಕೋಟಾ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಕಂಬಾಗಿ]] * [[ಕನಮಡಿ]] {{col-break}} * [[ಚಡಚಣ]] * [[ಹೊರ್ತಿ]] * [[ಇಂಚಗೇರಿ]] * [[ಅಗರಖೇಡ]] * [[ತಾಂಬಾ]] {{col-break}} * [[ಅಥರ್ಗಾ]] * [[ಹಲಸಂಗಿ]] * [[ಲೋಣಿ ಬಿ.ಕೆ.]] * [[ಜಿಗಜೇವಣಿ]] * [[ಲಚ್ಯಾಣ]] {{col-break}} * [[ನಾಲತವಾಡ]] * [[ಕಾಳಗಿ]] * [[ಕೊಣ್ಣೂರ]] * [[ಮಡಿಕೇಶ್ವರ]] * [[ಕಾರಗನೂರ]] {{col-break}} * [[ತಮದಡ್ಡಿ]] * [[ಢವಳಗಿ]] * [[ಬಂಟನೂರ]] * [[ಕಲಕೇರಿ]] * [[ದೇವರಹಿಪ್ಪರಗಿ]] {{col-break}} * [[ಮೊರಟಗಿ]] * [[ಅಸ್ಕಿ]] * [[ಬಳಗಾನೂರ]] * [[ಚಾಂದಕವಠೆ]] * [[ಕೊರವಾರ]] {{col-break}} * [[ಮಲಘಾಣ]] * [[ಯಕ್ಕುಂಡಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಕೂಡಗಿ]] * [[ಮನಗೂಳಿ]] {{col-break}} * [[ನಿಡಗುಂದಿ]] * [[ಕುದರಿ ಸಾಲವಾಡಗಿ]] {{col-break}} * [[ತೆಲಗಿ]] * [[ರೋಣಿಹಾಳ]] {{col-break}} * [[ಉಕ್ಕಲಿ]] * [[ವಡವಡಗಿ]] {{col-break}} * [[ಗೊಳಸಂಗಿ]] * [[ಕೊಲ್ಹಾರ]] {{col-break}} * [[ಮುಳವಾಡ]] * [[ಯಾಳವಾರ]] {{col-break}} * [[ಸಾಸನೂರ]] * [[ಹೂವಿನ ಹಿಪ್ಪರಗಿ]] {{col-break}} * [[ವಂದಾಲ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಬಬಲೇಶ್ವರ]] * [[ಹೊನ್ನುಟಗಿ]] {{col-break}} * [[ತಿಕೋಟಾ]] * [[ಮಮದಾಪುರ]] {{col-break}} * [[ನಾಗಠಾಣ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] {{col-break}} * [[ಹೊನವಾಡ]] * [[ಕಂಬಾಗಿ]] {{col-break}} * [[ಕನಮಡಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಇಂಚಗೇರಿ]] {{col-break}} * [[ಅಗರಖೇಡ]] * [[ತಡವಲಗಾ]] {{col-break}} * [[ತಾಂಬಾ]] * [[ಅಥರ್ಗಾ]] {{col-break}} * [[ಹಲಸಂಗಿ]] * [[ಬರಡೋಲ]] {{col-break}} * [[ಲೋಣಿ ಬಿ.ಕೆ.]] * [[ಜಿಗಜೇವಣಿ]] {{col-break}} * [[ಲಚ್ಯಾಣ]] * [[ಝಳಕಿ]] {{col-break}} * [[ಚಿಕ್ಕಬೇವನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಾಲತವಾಡ]] * [[ಕಾಳಗಿ]] {{col-break}} * [[ಕೊಣ್ಣೂರ]] * [[ಮಡಿಕೇಶ್ವರ]] {{col-break}} * [[ಕಾರಗನೂರ]] * [[ತಮದಡ್ಡಿ]] {{col-break}} * [[ತಂಗಡಗಿ]] * [[ಢವಳಗಿ]] {{col-break}} * [[ಗರಸಂಗಿ]] * [[ಅಡವಿ ಸೋಮನಾಳ]] {{col-break}} * [[ಬಂಟನೂರ]] * ಉತ್ತೂರ {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಕಲಕೇರಿ]] {{col-break}} * [[ದೇವರಹಿಪ್ಪರಗಿ]] * [[ಮೊರಟಗಿ]] {{col-break}} * [[ಯಂಕಂಚಿ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಚಾಂದಕವಠೆ]] {{col-break}} * [[ಕೊರವಾರ]] * [[ಮಲಘಾಣ]] {{col-break}} * [[ಗೋಲಗೇರಿ]] {{col-end}} ;ಪಶು ಆಸ್ಪತ್ರೆಗಳು: ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ. <big>ಪಶು ಆಸ್ಪ ತ್ರೆಗಳು</big> {{col-begin}} {{col-break}} * [[ವಿಜಯಪುರ]] {{col-break}} * [[ತಿಕೋಟಾ]] {{col-break}} * [[ಬಬಲೇಶ್ವರ]] {{col-break}} * [[ಸಿಂದಗಿ]] {{col-break}} * [[ಬಸವನ ಬಾಗೇವಾಡಿ]] {{col-break}} * [[ಇಂಡಿ]] {{col-break}} * [[ಮುದ್ದೇಬಿಹಾಳ]] {{col-break}} * [[ದೇವರಹಿಪ್ಪರಗಿ]] {{col-break}} * [[ಆಲಮೇಲ]] {{col-end}} <big>ಪಶು ಕೃತಕ ಗರ್ಭಧಾರಣಾ ಕೇಂದ್ರಗಳು</big> [[ಕವಲಗಿ]], [[ಹೊನಗನಹಳ್ಳಿ]], [[ನಾಗಠಾಣ]], [[ತೊರವಿ]], [[ಹಿಟ್ನಳ್ಳಿ]], [[ಸಾರವಾಡ]] <big>ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಗುಣದಾಳ]] * [[ಹೊನವಾಡ]] * [[ಹೊಸಟ್ಟಿ]] * [[ತಿಡಗುಂದಿ]] * [[ಜೈನಾಪುರ]] * [[ಕಾಖಂಡಕಿ]] {{col-break}} * [[ಬಿಜ್ಜರಗಿ]] * [[ಕಾರಜೋಳ]] * [[ಐನಾಪುರ]] * [[ಅರಕೇರಿ]] * [[ಹಂಜಗಿ]] * [[ತಡವಲಗಾ]] {{col-break}} * [[ಅಥರ್ಗಾ]] * [[ಹೊರ್ತಿ]] * [[ಚಡಚಣ]] * [[ತಾಂಬಾ]] * [[ಹಲಸಂಗಿ]] * [[ಝಳಕಿ]] {{col-break}} * [[ಧೂಳಖೇಡ]] * [[ಹಿರೇಬೇವನೂರ]] * [[ಜಿಗಜೇವಣಿ]] * [[ಅಂಜುಟಗಿ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ನಿಂಬಾಳ]] * [[ಸಾಲೋಟಗಿ]] * [[ನಾದ ಕೆ. ಡಿ.]] * [[ನಿಡಗುಂದಿ]] * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಕೂಡಗಿ]] * [[ವಂದಾಲ]] * [[ಕೊಲ್ಹಾರ]] * [[ನರಸಲಗಿ]] * [[ಗೊಳಸಂಗಿ]] * [[ಸಾಸನೂರ]] {{col-break}} * [[ಉಕ್ಕಲಿ]] * [[ತೆಲಗಿ]] * [[ಮುಳವಾಡ]] * [[ಮಸಬಿನಾಳ]] * [[ಮುತ್ತಗಿ]] * [[ಕೊರವಾರ]] {{col-break}} * [[ಮೊರಟಗಿ]] * [[ಯಂಕಂಚಿ]] * [[ಕಲಕೇರಿ]] * [[ಕನ್ನೊಳ್ಳಿ]] * [[ಹೊನ್ನಳ್ಳಿ]] * [[ದೇವಣಗಾಂವ]] {{col-break}} * [[ನಾಲತವಾಡ]] * [[ಕೊಡಗಾನೂರ]] * [[ತಂಗಡಗಿ]] * [[ಮಿಣಜಗಿ]] * [[ತುಂಬಗಿ]] * [[ಕಾಳಗಿ]] {{col-break}} * [[ಢವಳಗಿ]] * [[ರಕ್ಕಸಗಿ]] * [[ಬಂಟನೂರ]] * [[ಮಡಿಕೇಶ್ವರ]] * [[ಯರಝರಿ]] {{col-end}} <big>ಪ್ರಾಥಮಿಕ ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಹೊನ್ನುಟಗಿ]] * [[ಜಂಬಗಿ ಹೆಚ್]] * [[ಕಗ್ಗೋಡ]] * [[ಶಿವಣಗಿ]] * [[ಮಮದಾಪುರ]] * [[ನಿಡೋಣಿ]] {{col-break}} * [[ಲೋಹಗಾಂವ]] * [[ಅಗರಖೇಡ]] * [[ಲಚ್ಯಾಣ]] * [[ಭತಗುಣಕಿ]] * [[ಅಹಿರಸಂಗ]] * [[ಖ್ಯಾಡಗಿ]] {{col-break}} * [[ಹಿರೇಮಸಳಿ]] * [[ನಿವರಗಿ]] * [[ರೇವತಗಾಂವ]] * [[ಲೋಣಿ ಬಿ.ಕೆ.]] * [[ಇಂಚಗೇರಿ]] * [[ಸಾತಲಗಾಂವ]] {{col-break}} * [[ಉಮರಜ]] * [[ಇಂಗಳೇಶ್ವರ]] * [[ಮಲಘಾಣ]] * [[ಡೋಣೂರ]] * [[ಯಾಳವಾರ]] * [[ಸಾತಿಹಾಳ]] {{col-break}} * [[ವಡವಡಗಿ]] * [[ಬಿಸನಾಳ]] * [[ಚಾಂದಕವಠೆ]] * [[ಬಳಗಾನೂರ]] * [[ಸುಂಗಠಾಣ]] * [[ಗುಬ್ಬೇವಾಡ]] {{col-break}} * [[ಗುಟ್ಟರಗಿ]] * [[ಕಕ್ಕಳಮೇಲಿ]] * [[ದೇವರನಾವದಗಿ]] * [[ಮಲಘಾಣ]] * [[ಮುಳಸಾವಳಗಿ]] * [[ಯಲಗೋಡ]] {{col-break}} * [[ಅಸ್ಕಿ]] * [[ಕೊಂಡಗೂಳಿ]] * [[ಗೋಲಗೇರಿ]] * [[ತಿಳಗೋಳ]] * [[ಬಸರಕೋಡ]] * [[ಅಡವಿ ಸೋಮನಾಳ]] {{col-break}} * [[ಇಂಗಳಗೇರಿ]] * [[ಬಿ.ಸಾಲವಾಡಗಿ]] * [[ಕೊಣ್ಣೂರ]] * [[ದೇವರ ಹುಲಗಬಾಳ]] * [[ತಮದಡ್ಡಿ]] * [[ಹಿರೇಮುರಾಳ]] {{col-break}} * [[ಕನ್ನಾಳ]] {{col-end}} ==ಆಕಾಶವಾಣಿ ಕೇಂದ್ರ== ವಿಜಯಪುರ ನಗರದ [[ಅಥಣಿ]] ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ. ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ [[ದೆಹಲಿ]], [[ಬೆಂಗಳೂರು]], [[ಮುಂಬಯಿ]] ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ. 2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ. ==ಸಾರಿಗೆ== ;ವಾಹನ ಸಾರಿಗೆ: ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ. ವಿಜಯಪುರದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ. ;ರೈಲು ಸಾರಿಗೆ: ವಿಜಯಪುರದಿಂದ ಹೊರಡುವ ರೈಲುಗಳು ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ [[ಹುಬ್ಬಳ್ಳಿ]]ಯಲ್ಲಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" align="centre" | width="30" Height="30" style = "text-align:center"| ಕ್ರ.ಸಂ. | width="100" Height="30" style = "text-align:center"| ರೈಲಿನ ಸಂಖ್ಯೆ | width="100" style = "text-align:center"| ಆರಂಭ ಸ್ಥಳ | width="100" style = "text-align:center"| ಅಂತಿಮ ಸ್ಥಳ | width="350" style = "text-align:center"| ರೈಲಿನ ಹೆಸರು | width="100" style = "text-align:center"| ದಿನಗಳು(ವಾರಕ್ಕೆ) |- valign="bottom" style = "text-align:center" | Height="12.75" |1 | 19405/19406 | ಬೆಂಗಳೂರು | ಅಮದಾಬಾದ್ | ಯಶವಂತಪುರ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 2 | 16217/16202 | ಶಿರಡಿ | ಮೈಸೂರ | ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 3 | 16201/16202 | ಬೆಂಗಳೂರು | ಜೈಪುರ | ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 4 | 06511/06512 | ಮುಂಬಯಿ | ವಿಜಯಪುರ | ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ | ನಾಲ್ಕು ದಿನ |- valign="bottom" style = "text-align:center" | Height="12.75" | 5 | 16535/16536 | ಸೊಲ್ಲಾಪುರ | ಮೈಸೂರ | ಗೋಳಗುಂಬಜ್ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 6 | 17307/17308 | ಬಾಗಲಕೋಟ | ಮೈಸೂರ | ಬಸವ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 7 | 11423/11424 | ಸೊಲ್ಲಾಪುರ | ಹುಬ್ಬಳ್ಳಿ | ಸೊಲ್ಲಾಪುರ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 8 | 01493/01494 | ಹುಬ್ಬಳ್ಳಿ | ವಿಜಯಪುರ | ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 9 | 57641/57642 | ಸೊಲ್ಲಾಪುರ | ಗದಗ | ಗದಗ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 10 | 56903/56904 | ಧಾರವಾಡ | ಸೊಲ್ಲಾಪುರ | ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 11 | 56905/56906 | ಸೊಲ್ಲಾಪುರ | ಹುಬ್ಬಳ್ಳಿ | ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 12 | 57685/57686 | ವಿಜಯಪುರ | ಸೊಲ್ಲಾಪುರ | ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 13 | 57133/57134 | ವಿಜಯಪುರ | ರಾಯಚೂರ | ವಿಜಯಪುರ - ರಾಯಚೂರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 14 | 57129/57130 | ವಿಜಯಪುರ | ಹೈದರಾಬಾದ್ | ಬೊಳರಮ್ ಪ್ಯಾಸೆಂಜರ | ಪ್ರತಿದಿನ |} <big>ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು</big> ದಕ್ಷಿಣದಿಂದ ಉತ್ತರದ ಕಡೆಗೆ {{col-begin}} {{col-break}} * [[ಆಲಮಟ್ಟಿ]] * [[ಬೇನಾಳ]] {{col-break}} * [[ವಂದಾಲ]] * [[ಅಂಗಡಗೇರಿ]] {{col-break}} * [[ತೆಲಗಿ]] * [[ಕೂಡಗಿ]] {{col-break}} * [[ಕಲಗುರ್ಕಿ]] * [[ಮುಳವಾಡ]] {{col-break}} * [[ಹೊನಗನಹಳ್ಳಿ]] * [[ಜುಮನಾಳ]] {{col-break}} * [[ಇಬ್ರಾಹಿಂಪುರ]] * [[ವಿಜಯಪುರ]] {{col-break}} * [[ಅಲಿಬಾದ್]] * [[ಮಿಂಚನಾಳ]] {{col-break}} * [[ಕ್ಯಾತನಕೇರಿ]] * [[ನಿಂಬಾಳ]] {{col-break}} * [[ಚೋರಗಿ]] * [[ಇಂಡಿ]] {{col-break}} * [[ಲಚ್ಯಾಣ]] * [[ಪಡನೂರ]] {{col-end}} ;ವಾಯು ಸಾರಿಗೆ: <big>ವಿಮಾನ ನಿಲ್ದಾಣ</big> ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ ಗ್ರಾಮದ ಹತ್ತಿರ) ದೂರದಲ್ಲಿರುವ ನಿವೇಶನದಲ್ಲಿ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ. ;ಜಲ ಸಾರಿಗೆ: <big>ಬಂದರು</big> ಜಿಲ್ಲೆಗೆ ಹತ್ತಿರವಾದ [[ಕಾರವಾರ]] ಹಾಗೂ [[ಗೋವಾ]] ಬಂದರುಗಳಿವೆ. ;ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು: <big>ರಾಷ್ಟ್ರೀಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218 <big>ರಾಷ್ಟ್ರೀಯ ಹೆದ್ದಾರಿ - 52</big> => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ. <big>ರಾಷ್ಟ್ರೀಯ ಹೆದ್ದಾರಿ - 50</big> => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ. <big>ರಾಜ್ಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ, <big>ರಾಜ್ಯ ಹೆದ್ದಾರಿ - 12</big> => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ. <big>ರಾಜ್ಯ ಹೆದ್ದಾರಿ - 16</big> => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್. <big>ರಾಜ್ಯ ಹೆದ್ದಾರಿ - 34</big> => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ. <big>ರಾಜ್ಯ ಹೆದ್ದಾರಿ - 41</big> => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. <big>ರಾಜ್ಯ ಹೆದ್ದಾರಿ - 43</big> => ತಿಕೋಟಾ - ಕನಮಡಿ - ಜತ್ತ. <big>ರಾಜ್ಯ ಹೆದ್ದಾರಿ - 55</big> => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ. <big>ರಾಜ್ಯ ಹೆದ್ದಾರಿ - 60</big> => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ. <big>ರಾಜ್ಯ ಹೆದ್ದಾರಿ - 61</big> => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - [[ಹುಣಸಗಿ]] - ದೇವಾಪುರ - ದೇವದುರ್ಗ - ಶಿರವಾರ. <big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ. ;ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ: ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center"| ಕ್ರ.ಸಂ. | width="145" style = "text-align:center"| ತಾಲ್ಲೂಕುಗಳು | width="145" style = "text-align:center"| ಬಸವನ ಬಾಗೇವಾಡಿ | width="100" style = "text-align:center"| ವಿಜಯಪುರ | width="100" style = "text-align:center"| ಇಂಡಿ | width="100" style = "text-align:center"| ಮುದ್ದೇಬಿಹಾಳ | width="100" style = "text-align:center"| ಸಿಂದಗಿ |- valign="bottom" style = "text-align:center" | Height="12.75" |1 | ಬಸವನ ಬಾಗೇವಾಡಿ | 0 | 45 | 85 | 37 | 57 |- valign="bottom" style = "text-align:center" | Height="12.75" | 2 | ವಿಜಯಪುರ | 45 | 0 | 55 | 82 | 60 |- valign="bottom" style = "text-align:center" | Height="12.75" | 3 | ಇಂಡಿ | 85 | 55 | 0 | 100 | 50 |- valign="bottom" style = "text-align:center" | Height="12.75" | 4 | ಮುದ್ದೇಬಿಹಾಳ | 37 | 82 | 100 | 0 | 80 |- valign="bottom" style = "text-align:center" | Height="12.75" | 5 | ಸಿಂದಗಿ | 57 | 60 | 50 | 80 | 0 |} ;ಸರಕಾರಿ ವಾಹನ ನಿಲ್ದಾಣಗಳು: * <big>[[ಬಸವನ ಬಾಗೇವಾಡಿ ತಾಲ್ಲೂಕು]]</big> - [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ನಿಡಗುಂದಿ]], [[ಕೊಲ್ಹಾರ]] * <big>[[ವಿಜಯಪುರ ತಾಲ್ಲೂಕು]]</big> - [[ಶಿವಣಗಿ]], [[ಬಬಲೇಶ್ವರ]], [[ತಿಕೋಟಾ]] * <big>[[ಇಂಡಿ ತಾಲ್ಲೂಕು]]</big> - [[ಝಳಕಿ]], [[ಚಡಚಣ]] * <big>[[ಮುದ್ದೇಬಿಹಾಳ ತಾಲ್ಲೂಕು]]</big> - [[ನಾಲತವಾಡ]], [[ತಾಳಿಕೋಟ]], [[ಕೊರವಾರ]] * <big>[[ಸಿಂದಗಿ ತಾಲ್ಲೂಕು]]</big> - [[ದೇವರ ಹಿಪ್ಪರಗಿ]], [[ಆಲಮೇಲ]], [[ಕಲಕೇರಿ]] ;ಸರಕಾರಿ ವಾಹನ ಘಟಕಗಳು: * ಬಸವನ ಬಾಗೇವಾಡಿ * ವಿಜಯಪುರ * ಇಂಡಿ * ಮುದ್ದೇಬಿಹಾಳ * ಸಿಂದಗಿ * ತಾಳಿಕೋಟ ;ಸೇತುವೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ, ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ;ವಾಹನ ತರಬೇತಿ ಶಾಲೆಗಳು: ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ. * ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ. * ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ. ==ಕ್ರೀಡೆ ಹಾಗೂ ಕ್ರೀಡಾಂಗಣ== ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ. ''ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ''. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. * ಕ್ರೀಡಾ ನಿಲಯ, ವಿಜಯಪುರ ==ಚಿತ್ರ ಮಂದಿರಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ. {{col-begin}} {{col-break}} <big>ವಿಜಯಪುರ</big> * 1. ಲಕ್ಷ್ಮಿ ಚಿತ್ರ ಮಂದಿರ * 2. ಡ್ರ್ರೀಮಲ್ಯಾಂಡ್ ಚಿತ್ರ ಮಂದಿರ * 3. ಜಯಶ್ರೀ ಚಿತ್ರ ಮಂದಿರ * 4. ಅಮೀರ ಚಿತ್ರ ಮಂದಿರ * 5. ಅಲಂಕಾರ ಚಿತ್ರ ಮಂದಿರ * 6. ಅಪ್ಸರಾ ಚಿತ್ರ ಮಂದಿರ * 7. ತ್ರಿಪುರ ಸುಂದರಿ ಚಿತ್ರ ಮಂದಿರ {{col-break}} <big>ಸಿಂದಗಿ</big> * 1. ಪ್ರಶಾಂತ ಚಿತ್ರ ಮಂದಿರ * 2. ವಿನಾಯಕ ಚಿತ್ರ ಮಂದಿರ * 3. ಆನಂದ ಚಿತ್ರ ಮಂದಿರ <big>ತಾಳಿಕೋಟ</big> * 1. ಅಮೀರ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಮುದ್ದೇಬಿಹಾಳ</big> * 1. ಗಿರಿಜಾ ಶಂಕರ ಚಿತ್ರ ಮಂದಿರ * 2. ಲಕ್ಷ್ಮಿ ಚಿತ್ರ ಮಂದಿರ <big>ಇಂಡಿ</big> * 1. ಶ್ರೀನಿವಾಸ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಬಸವನ ಬಾಗೇವಾಡಿ</big> * 1. ಸತ್ಯನಾರಾಯಣ ಚಿತ್ರ ಮಂದಿರ * 2. ಅಲಂಕಾರ ಚಿತ್ರ ಮಂದಿರ <big>ಚಡಚಣ</big> *1. ಶ್ರೀ ಸಂಗಮೇಶ್ವರ ಚಿತ್ರ ಮಂದಿರ <big>ನಾಲತವಾಡ</big> *1. ಶ್ರೀ ರಘುವೀರ ಚಿತ್ರ ಮಂದಿರ {{col-end}} ==ರಾಜಕೀಯ== ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ. <big>ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] * <big>[[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]</big> ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ವಿಜಯಪುರ]] ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> 1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ IND ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ BJPಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]] ಮೂಲಕ BJP ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ BJPಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು. [[ವಿಜಯಪುರ]] ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ. <big>ಕ್ಷೇತ್ರದ ವಿಶೇಷತೆ</big> * [[ಕೆ.ಟಿ.ರಾಠೋಡ]]ರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. * 1983ರಲ್ಲಿ ಚಂದ್ರಶೇಖರ ಗಚ್ಚಿನಮಠರು [[ವಿಜಯಪುರ]] ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ದಾಖಲೆಯಿದೆ. * [[ಎಮ್.ಎಲ್.ಉಸ್ತಾದ]]ರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು. * 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ [[ಅಪ್ಪಾಸಾಹೇಬ ಪಟ್ಟಣಶೆಟ್ಟಿ]]ಯವರು ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. * [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ಎಮ್.ಎಲ್.ಉಸ್ತಾದ]] 3 ಬಾರಿ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 3 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="190" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="190" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |94211 |ಅಬ್ದುಲ್ ಹಮೀದ್ ಮುಸ್ರೀಫ್ |INC |85978 |- valign="bottom" |2018 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |76308 |ಅಬ್ದುಲ್ ಹಮೀದ್ ಮುಸ್ರೀಫ್ |INC |69895 |- valign="bottom" |2013 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಡಾ.ಮಕಬುಲ್ ಬಾಗವಾನ |INC |48615 |[[ಬಸನಗೌಡ ಪಾಟೀಲ(ಯತ್ನಾಳ)]] |JDS |39235 |- valign="bottom" |2008 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |34217 |ಎಸ್.ಎ.ಹೊರ್ತಿ |INC |16653 |- valign="bottom" |2004 |ವಿಜಯಪುರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |70001 |ಎಮ್.ಎಲ್.ಉಸ್ತಾದ್ |INC |45968 |- valign="bottom" |1999 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |42902 |ಅಪ್ಪು ಪಟ್ಟಣಶೆಟ್ಟಿ |BJP |39749 |- valign="bottom" |1994 |ವಿಜಯಪುರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |45286 |ಎಮ್.ಎಲ್.ಉಸ್ತಾದ್ |JDS. |29158 |- valign="bottom" |1989 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |45623 |ಎಸ್.ಆರ್.ಔರಂಗಾಬಾದ್ |JDS |34355 |- valign="bottom" |1985 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್‌ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ವಿಜಯಪುರ ವಿಧಾನಸಭಾ ಕ್ಷೇತ್ರ |ಚಂದ್ರಶೇಖರ ಗಚ್ಚಿನಮಠ |BJP |28795 |ಖಾಜಿಹುಸೇನ್ ಜಾಹಾಗೀರದಾರ |INC |24974 |- valign="bottom" |1978 |ವಿಜಯಪುರ ವಿಧಾನಸಭಾ ಕ್ಷೇತ್ರ |ಹಬೀಬುದ್ದೀನ್ ಬಕ್ಷಿ |JNP |26191 |ಕೆ.ಟಿ.ರಾಠೋಡ |INC |16663 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ವಿಜಯಪುರ ವಿಧಾನಸಭಾ ಕ್ಷೇತ್ರ |ಕೆ.ಟಿ.ರಾಠೋಡ |INC |23205 |ವಿಷ್ಣು ಕೇಶವ ಪಂಡಿತ |NCO |13970 |- valign="bottom" |1967 |ವಿಜಯಪುರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ |INC |18818 |ಮಲ್ಲಪ್ಪ ಕರಬಸಪ್ಪ ಸುರಪುರ |SWA |5396 |- valign="bottom" |1962 |ವಿಜಯಪುರ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ನಾವದಗಿ |INC |13828 |ನಬೀಸಾಬ್ ಬಾಳಾಸಿಂಗ್ |SWA |4846 |- valign="bottom" |1957 |ವಿಜಯಪುರ ವಿಧಾನಸಭಾ ಕ್ಷೇತ್ರ |ಡಾ.ಬಸವರಾಜ ನಾಗೂರ |IND |11827 |ಮೊಹದ್ದಿನ್ ಮಹಾಲ್ದಾರ |INC |7995 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ವಿಜಯಪುರ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಪಾಟೀಲ |INC |10406 |ನಬೀಸಾಬ್ ಬಾಳಾಸಿಂಗ್ |CPI |6069 |} * <big>[[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]</big> [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಬಬಲೇಶ್ವರ]] ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಗುರು ಚಕ್ರವರ್ತಿ ಸದಾಶಿವ ಮಠ, [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. [[ಕೃಷ್ಣಾ]] ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]]ದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. [[ತಿಕೋಟಾ]] ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. [[ಬಬಲೇಶ್ವರ]] ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ [[ಎಂ.ಬಿ.ಪಾಟೀಲ]]ರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ [[ಎಂ.ಬಿ.ಪಾಟೀಲ]]ಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ. 1994ರಲ್ಲಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]]ರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]] ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. [[ಶಿವಾನಂದ ಪಾಟೀಲ]] ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ [[ಎಂ.ಬಿ.ಪಾಟೀಲ]]ರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ BJPಯ ವಿಜುಗೌಡ ಪಾಟೀಲರು [[ಶಿವಾನಂದ ಪಾಟೀಲ]] ಅವರ ಕಿರಿಯ ಸಹೋದರ ಎಂಬುದು ಗಣನೀಯ. 2008ರಲ್ಲಿ [[ತಿಕೋಟಾ]] ವಿಧಾನಸಭಾ ಕ್ಷೇತ್ರವನ್ನು [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ [[ಬಸವನಬಾಗೇವಾಡಿ]] ಕ್ಷೇತ್ರದಲ್ಲಿದ್ದ [[ಮಮದಾಪುರ]] ಹೋಬಳಿಯ 28 ಹಳ್ಳಿಗಳು [[ಬಬಲೇಶ್ವರ]] ಕ್ಷೇತ್ರಕ್ಕೆ ಸೇರ್ಪಡೆಯಾದರೆ, [[ತಿಕೋಟಾ]] ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು [[ನಾಗಠಾಣ]](ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ [[ಚೆನ್ನಬಸಪ್ಪ ಅಂಬಲಿ]]ಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ. * ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು. * 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು. * 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ [[ಎಂ.ಬಿ.ಪಾಟೀಲ]]ರು ಸ್ಪರ್ಧಿಸಿ ಆಯ್ಕೆಯಾಗಿದ್ದರು. * [[ಶಿವಾನಂದ ಪಾಟೀಲ]]ರು 1994ರಲ್ಲಿ ಜನತಾ ಪಕ್ಷ ಮತ್ತು 1999ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. * [[ಬಿ.ಎಂ.ಪಾಟೀಲ]]ರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. * [[ಎಂ.ಬಿ.ಪಾಟೀಲ]]ರು 2013ರಲ್ಲಿ ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2008 - 2023ರ ವರಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. * ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು [[ಬಿ.ಎಂ.ಪಾಟೀಲ]] ಹಾಗೂ [[ಎಂ.ಬಿ.ಪಾಟೀಲ]]ರು ತಂದೆ-ಮಗ ಇಬ್ಬರು ಹ್ಯಾಟ್ರಿಕ್‌ ಸಾಧಿಸಿದ್ದಾರೆ. * [[ಶಿವಾನಂದ ಪಾಟೀಲ]]ರ ಸಹೋದರರಾದ ವಿಜಯಗೌಡ ಪಾಟೀಲರು ನಾಲ್ಕು ಬಾರಿ ಸ್ಪರ್ಧಿಸಿದರೂ ಒಮ್ಮೆಯೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="130" style = "text-align:center" | ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಬಲೇಶ್ವರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |93923 |ವಿಜಯಗೌಡ ಪಾಟೀಲ |BJP |78707 |- valign="bottom" |2018 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |98339 |ವಿಜಯಗೌಡ ಪಾಟೀಲ |BJP |68624 |- valign="bottom" |2013 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |62061 |ವಿಜಯಗೌಡ ಪಾಟೀಲ |JDS |57706 |- valign="bottom" |2008 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |55525 |ವಿಜಯಗೌಡ ಪಾಟೀಲ |JDS |38886 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |48274 |ಎಂ.ಎಸ್.ರುದ್ರಗೌಡರ |JDU |19040 |- valign="bottom" |1999 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |BJP |49080 |[[ಎಂ.ಬಿ.ಪಾಟೀಲ]] |INC |41649 |- valign="bottom" |1994 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |JD |50679 |[[ಎಂ.ಬಿ.ಪಾಟೀಲ]] |INC |25897 |- valign="bottom" |1991 |ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) |[[ಎಂ.ಬಿ.ಪಾಟೀಲ]] |INC |32832 |[[ಶಿವಾನಂದ ಪಾಟೀಲ]] |JD |28228 |- valign="bottom" |1989 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |37832 |ಬಿ.ಆರ್.ಪಾಟೀಲ |JD |33228 |- valign="bottom" |1985 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |27884 |ಬಿ.ಎಮ್.ಕೊತೀಹಾಳ |JNP |18092 |- valign="bottom" |1978 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಬಿ.ಪಾಟೀಲ |JNP |21317 |ಎಸ್.ಎ.ಜಿದ್ದಿ |INC |16899 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಜಿ.ಎನ್.ಪಾಟೀಲ |NCO |22119 |ಎಸ್.ಎ.ಜಿದ್ದಿ |INC |14156 |- valign="bottom" |1967 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಶರಣಯ್ಯ ವಸ್ತ್ರದ |INC |16329 |ಎನ್.ಕೆ.ಉಪಾಧ್ಯಯ |CPM |3353 |- valign="bottom" |1962 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |19957 |ಬಿ.ಜಿ.ಬಿರಾದಾರ |SWA |4024 |- valign="bottom" |1957 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |12933 |ಡಾ.ಬಸವರಾಜ ನಾಗೂರ |IND |8262 |- valign="bottom" style = "background-color:#969696;font-weight:bold" | |ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |21042 |ಆರ್.ಎಂ.ಪಾಟೀಲ |KMPP |9001 |} * <big>[[ಇಂಡಿ ವಿಧಾನಸಭಾ ಕ್ಷೇತ್ರ]] </big> [[ಇಂಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ [[ಇಂಡಿ]] ಕ್ಷೇತ್ರವು [[ವಿಜಯಪುರ]] ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. [[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಇಂಡಿ]]ಯು ಉತ್ತರಕ್ಕೆ [[ಮಹಾರಾಷ್ಟ್ರ]]ದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ [[ಸಾಂಗಲಿ]] ಜಿಲ್ಲೆ, ದಕ್ಷಿಣಕ್ಕೆ [[ವಿಜಯಪುರ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಸಿಂದಗಿ]] ತಾಲ್ಲೂಕುಗಳಿವೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಭೀಮಾ ನದಿ [[ವಿಜಯಪುರ]] ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ [[ಇಂಡಿ]] ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ. ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. 1995ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. 2000ರಲ್ಲಿ 2ನೇ ಬಾರಿ ಆಯ್ಕೆಯಾಗಿ 2002-03ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ಲ್ಲಿ 3ನೇ ಬಾರಿ ಜಿಪಂ ಸದಸ್ಯರಾದರು. 2008ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 571 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಮಲ್ಲಪ್ಪ ಕರಬಸಪ್ಪ ಸುರಪುರ]], [[ಆರ್.ಆರ್. ಕಲ್ಲೂರ]], [[ರವಿಕಾಂತ ಪಾಟೀಲ]] ಹಾಗೂ [[ಯಶವಂತರಾಯಗೌಡ ಪಾಟೀಲ]]ರು 3 ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ನಾಲ್ವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ [[ರವಿಕಾಂತ ಪಾಟೀಲ]] ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು. * 1978, 1983 ಮತ್ತು 1989ರಲ್ಲಿ [[ಆರ್.ಆರ್. ಕಲ್ಲೂರ]] ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು. * ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ [[ಆರ್.ಆರ್. ಕಲ್ಲೂರ]]ರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು. * 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ [[ರವಿಕಾಂತ ಪಾಟೀಲ]]ರದ್ದು. * ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು. * 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ. * ಕಾಂಗ್ರೆಸನ [[ಯಶವಂತರಾಯಗೌಡ ಪಾಟೀಲ]]ರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ. * [[ಯಶವಂತರಾಯಗೌಡ ಪಾಟೀಲ]]ರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಯಶವಂತರಾಯಗೌಡ ಪಾಟೀಲ]]ರು 2013, 2018 ಹಾಗೂ 2023 ರಲ್ಲಿ ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ. * ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಇಂಡಿ ವಿಧಾನಸಭಾ ಕ್ಷೇತ್ರ |[[ಯಶವಂತರಾಯಗೌಡ ಪಾಟೀಲ]] |INC |71785 |ಬಿ.ಡಿ.ಪಾಟೀಲ(ಹಂಜಗಿ) |JDS |61456 |- valign="bottom" |2018 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |50401 |ಬಿ.ಡಿ.ಪಾಟೀಲ(ಹಂಜಗಿ) |JDS |40463 |- valign="bottom" |2013 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |58562 |ರವಿಕಾಂತ ಪಾಟೀಲ |KJP |25260 |- valign="bottom" |2008 |ಇಂಡಿ ವಿಧಾನಸಭಾ ಕ್ಷೇತ್ರ |ಡಾ.ಸರ್ವಭೌಮ ಬಗಲಿ |BJP |29456 |ಯಶವಂತರಾಯಗೌಡ ಪಾಟೀಲ |INC |28885 |- valign="bottom" |2004 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |42984 |ಬಿ.ಜಿ.ಪಾಟೀಲ(ಹಲಸಂಗಿ) |INC |33652 |- valign="bottom" |1999 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |44523 |ಬಿ.ಆರ್.ಪಾಟೀಲ(ಅಂಜುಟಗಿ) |INC |25203 |- valign="bottom" |1994 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |23200 |ಬಿ.ಜಿ.ಪಾಟೀಲ(ಹಲಸಂಗಿ) |JDS |19469 |- valign="bottom" |1989 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |INC |27154 |ಬಿ.ಜಿ.ಪಾಟೀಲ(ಹಲಸಂಗಿ) |JDS. |18438 |- valign="bottom" |1985 |ಇಂಡಿ ವಿಧಾನಸಭಾ ಕ್ಷೇತ್ರ |ಎನ್.ಎಸ್.ಖೇಡ |JNP |30349 |ಭೀಮನಗೌಡ ಪಾಟೀಲ |INC |23541 |- valign="bottom" |1983 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |INC |24132 |ಬಸನಗೌಡ ಪಾಟೀಲ |SWA |11098 |- valign="bottom" |1978 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |JNP |26022 |ಸಿದ್ದೂಬಾ ಮಿಸಾಳೆ |INC |15856 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |INC |17517 |[[ಆರ್.ಆರ್. ಕಲ್ಲೂರ]] |NCO |14490 |- valign="bottom" |1967 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |SWA |15769 |ರೇವಣಸಿದ್ದಪ್ಪ ಕಲ್ಲೂರ |INC |11703 |- valign="bottom" |1962 |ಇಂಡಿ ವಿಧಾನಸಭಾ ಕ್ಷೇತ್ರ |ಗುರುಲಿಂಗಪ್ಪ ಪಾಟೀಲ |SWA |14624 |ಮಲ್ಲಪ್ಪ ಸುರಪುರ |INC |13673 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |23033 |ಯಶವಂತರಾವ್ ಪಾಟೀಲ |SFC |6586 |- valign="bottom" style = "background-color:#969696;font-weight:bold" | |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |30231 |ಬಾಬುರಾಮ ಹುಜರೆ |SFC |5457 |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |30322 |ರಾವಪ್ಪ ಕಾಳೆ |SWA |4536 |} * </big>[[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]</big> [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಮುದ್ದೇಬಿಹಾಳ]] ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ [[ತಂಗಡಗಿ]]. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ. ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ [[ಮುದ್ದೇಬಿಹಾಳ]] ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. 1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು. ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. 1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ BJPಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ. ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ INC ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ INC ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು INC ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು. 1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು SWA ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ INC ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಜಗದೇವರಾವ್ ದೇಶಮುಖ]]ರವರು 1985ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು. * [[ಜಗದೇವರಾವ್ ದೇಶಮುಖ]]ರವರು 1988ರಲ್ಲಿ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು. * [[ವಿಮಲಾಬಾಯಿ ದೇಶಮುಖ]]ರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. * ಜನತಾ ಪಕ್ಷದಿಂದ [[ಜಗದೇವರಾವ್ ದೇಶಮುಖ]]ರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ. * [[ಸಿ.ಎಸ್.ನಾಡಗೌಡ]]ರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು. * [[ಸಿ.ಎಸ್.ನಾಡಗೌಡ]]ರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಆರು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. * ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದರು. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಸಿ.ಎಸ್.ನಾಡಗೌಡ]] |INC |79483 |ಎ.ಎಸ್.ಪಾಟೀಲ(ನಡಹಳ್ಳಿ) |BJP |71846 |- valign="bottom" |2018 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |BJP |63512 |ಸಿ.ಎಸ್.ನಾಡಗೌಡ |INC |54879 |- valign="bottom" |2013 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |34747 |ವಿಮಲಾಬಾಯಿ ದೇಶಮುಖ |KJP |22545 |- valign="bottom" |2008 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |24065 |ಮಂಗಳಾದೇವಿ ಬಿರಾದಾರ |BJP |21662 |- valign="bottom" |2004 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |30203 |ವಿಮಲಾಬಾಯಿ ದೇಶಮುಖ |JDS. |27776 |- valign="bottom" |1999 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |43662 |ವಿಮಲಾಬಾಯಿ ದೇಶಮುಖ |JDU |32632 |- valign="bottom" |1994 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ವಿಮಲಾಬಾಯಿ ದೇಶಮುಖ |JD |39149 |ಸಿ.ಎಸ್.ನಾಡಗೌಡ |INC |21756 |- valign="bottom" |1989 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |31933 |ಜಗದೇವರಾವ್ ದೇಶಮುಖ |JD |29840 |- valign="bottom" |1985 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |35056 |ಬಸವರಾವ್ ಜಗ್ಗಲ |INC |16052 |- valign="bottom" |1983 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |21885 |ರಾಮರಾವ್ ಭಗವಂತ |SWA |9530 |- valign="bottom" |1978 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |28857 |ಮಲ್ಲಪ್ಪ ಸಜ್ಜನ |INC |11486 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸಜ್ಜನ |INC |17778 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |NCO |17021 |- valign="bottom" |1967 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |19452 |ಶ್ರೀಶೈಲಪ್ಪ ಮಸಳಿ |SWA |14740 |- valign="bottom" |1962 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |13969 |ಶ್ರೀಶೈಲಪ್ಪ ಮಸಳಿ |SWA |10680 |- valign="bottom" |1957 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |12888 |ಶಿವಬಸವಸ್ವಾಮಿ ವಿರಕ್ತಮಠ |SWA |11657 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |16627 |ಭೀಮನಗೌಡ ಪಾಟೀಲ |KMPP |7745 |} * <big>[[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]</big> [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ [[ದೇವರ ಹಿಪ್ಪರಗಿ]] ಗ್ರಾಮ [[ವಿಜಯಪುರ]] - [[ಗುಲ್ಬರ್ಗಾ]] ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು. INC ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ಬಸವನ ಬಾಗೇವಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರವಾಗಿದೆ. * ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ. * ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. * ಬಿ.ಎಸ್.ಪಾಟೀಲ(ಸಾಸನೂರ)ರ ಪುತ್ರರಾದ ಸೋಮನಗೌಡ ಪಾಟೀಲರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. * ರಾಜುಗೌಡ(ಭೀಮನಗೌಡ) ಬಸನಗೌಡ ಪಾಟೀಲರು 2023ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="240" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ |- valign="bottom" style = "background-color:#969696;font-weight:bold" | |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ರಾಜುಗೌಡ ಪಾಟೀಲ |JDS |65952 |ಸೋಮನಗೌಡ ಪಾಟೀಲ |BJP |45777 |- valign="bottom" |2018 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಸೋಮನಗೌಡ ಪಾಟೀಲ |BJP |48245 |ರಾಜುಗೌಡ ಪಾಟೀಲ |JDS. |44892 |- valign="bottom" |2013 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |36231 |ಸೋಮನಗೌಡ ಪಾಟೀಲ |BJP |28135 |- valign="bottom" |2008 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |54879 |[[ಬಸನಗೌಡ ಪಾಟೀಲ(ಯತ್ನಾಳ)]] |BJP |23986 |- valign="bottom" |2004 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |BJP |39224 |ಬಿ.ಎಸ್.ಪಾಟೀಲ(ಸಾಸನೂರ) |INC |32927 |- valign="bottom" |1999 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |46088 |ಶಿವಪುತ್ರಪ್ಪ ದೇಸಾಯಿ |JDU |28492 |- valign="bottom" |1994 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JD |35849 |ಬಿ.ಎಸ್.ಪಾಟೀಲ(ಸಾಸನೂರ) |INC |23422 |- valign="bottom" |1989 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |36588 |ಶಿವಪುತ್ರಪ್ಪ ದೇಸಾಯಿ |JD |21193 |- valign="bottom" |1985 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JNP |31748 |ಬಿ.ಎಸ್.ಪಾಟೀಲ(ಸಾಸನೂರ) |INC |27949 |- valign="bottom" |1983 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |30320 |ಬಸನಗೌಡ ಲಿಂ ಪಾಟೀಲ |JNP |17872 |- valign="bottom" |1978 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |JNP |26814 |ಕುಮಾರಗೌಡ ಪಾಟೀಲ |INC(I) |22531 |- valign="bottom" style = "background-color:#969696;font-weight:bold" | |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕೆ.ಡಿ.ಪಾಟೀಲ(ಉಕ್ಕಲಿ) |NCO |18331 |ಎಲ್.ಆರ್.ನಾಯಕ |INC |12855 |- valign="bottom" |1967 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC |15189 |ಹೆಚ್.ಕೆ.ಮಾರ್ತಂಡಪ್ಪ |SWA |7050 |- valign="bottom" |1962 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC | |ಅವಿರೋದ ಆಯ್ಕೆ | | |- valign="bottom" |1957 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |IND |15200 |ಶರಣಯ್ಯ ವಸ್ತದ |INC |12804 |- valign="bottom" style = "background-color:#969696;font-weight:bold" | |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]</big> [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> [[ಬಸವನ ಬಾಗೇವಾಡಿ]] ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ [[ಆಲಮಟ್ಟಿ ಜಲಾಶಯ]] ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. [[ಆಲಮಟ್ಟಿ]] ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ [[ಬಸವನಬಾಗೇವಾಡಿ]] ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು BJP ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ. ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ [[ಕೂಡಗಿ]] ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ. ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ BJPಯಿಂದ ಎರಡು ಬಾರಿ ಶಾಸಕರಾಗಿದ್ದ [[ಶಿವಾನಂದ ಪಾಟೀಲ]]. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ [[ಶಿವಾನಂದ ಪಾಟೀಲ]] ಅವರು ಐದು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ [[ಬಿ.ಎಸ್.ಪಾಟೀಲ(ಮನಗೂಳಿ)]] ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ BJP ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ BJP ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ BJP ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ BJP ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. <big>ಕ್ಷೇತ್ರದ ವಿಶೇಷತೆ</big> * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆಯಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. * [[ಬಿ.ಎಸ್.ಪಾಟೀಲ(ಮನಗೂಳಿ)]]ರು ವಿಜಯಪುರ ಜಿಲ್ಲೆಯೇ 6 ಬಾರಿ ಆಯ್ಕೆಯಾಗಿ ದಾಖಲೆ ಹೊಂದಿದ್ದಾರೆ. * ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಸುಶಿಲಾಬಾಯಿ ಶಹಾರವರು ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. * [[ಎಸ್.ಕೆ.ಬೆಳ್ಳುಬ್ಬಿ]]ಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. * 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ [[ಎಸ್.ಕೆ.ಬೆಳ್ಳುಬ್ಬಿ]]ಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ [[ಶಿವಾನಂದ ಪಾಟೀಲ]]ರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಶಿವಾನಂದ ಪಾಟೀಲ]] ನಾಲ್ಕು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. * [[ಶಿವಾನಂದ ಪಾಟೀಲ]]ರು 2013, 2018 ಮತ್ತು 2023ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರ ಪುತ್ರರಾದ ಸೋಮನಗೌಡ(ಅಪ್ಪು) ಪಾಟೀಲರು ನಾಲ್ಕು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದರೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="260" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |68126 |[[ಎಸ್.ಕೆ.ಬೆಳ್ಳುಬ್ಬಿ]] |BJP |43263 |- valign="bottom" |2018 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |58647 |ಅಪ್ಪು ಪಾಟೀಲ(ಮನಗೂಳಿ) |JDS |55461 |- valign="bottom" |2013 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |56329 |ಎಸ್.ಕೆ.ಬೆಳ್ಳುಬ್ಬಿ |BJP |36653 |- valign="bottom" |2008 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |48481 |[[ಶಿವಾನಂದ ಪಾಟೀಲ]] |INC |34594 |- valign="bottom" |2004 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |50238 |ಎಸ್.ಕೆ.ಬೆಳ್ಳುಬ್ಬಿ |BJP |46933 |- valign="bottom" |1999 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |50543 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |40487 |- valign="bottom" |1994 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |27557 |ಕುಮಾರಗೌಡ ಪಾಟೀಲ |JD |19270 |- valign="bottom" |1989 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |37868 |ಕುಮಾರಗೌಡ ಪಾಟೀಲ |JD |25235 |- valign="bottom" |1985 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |JNP |29320 |ಭೀಮನಗೌಡ ಪಾಟೀಲ |INC |23744 |- valign="bottom" |1983 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |34386 |ರಾಜಶೇಖರ ಪಟ್ಟಣಶೆಟ್ಟಿ |BJP |15577 |- valign="bottom" |1978 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |JNP |27806 |ಬಸವಂತರಾಯ ಪಾಟೀಲ |INC |16048 |- valign="bottom" style = "background-color:#969696;font-weight:bold" | |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |NCO |23061 |ಜಿ.ವಿ.ಪಾಟೀಲ |INC |16250 |- valign="bottom" |1967 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |25173 |ಜಿ.ಬಿ.ಈರಯ್ಯ |SWA |2759 |- valign="bottom" |1962 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |12365 |ರಾಮನಗೌಡ ಪಾಟೀಲ |SWA |6113 |- valign="bottom" |1957 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |11941 |ರಾಮಣ್ಣ ಕಲ್ಲೂರ |SWA |4883 |- valign="bottom" style = "background-color:#969696;font-weight:bold" | |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಸಿಂದಗಿ ವಿಧಾನಸಭಾ ಕ್ಷೇತ್ರ]]</big> ಸಿಂದಗಿ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು. ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ IND ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ BJPಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ BJPಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು. <big>ಕ್ಷೇತ್ರದ ವಿಶೇಷತೆ</big> * ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ [[ಎಂ.ಸಿ.ಮನಗೂಳಿ]] 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ. * 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು. * [[ಎಂ.ಸಿ.ಮನಗೂಳಿ]]ಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. * ಡಾ.ಆರ್.ಬಿ.ಚೌಧರಿಯವರು 1992ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು. * 1994ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. * 2018ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. * [[ಎಂ.ಸಿ.ಮನಗೂಳಿ]]ಯವರ ನಿದನದ ನಂತರ, ಅವರ ಪುತ್ರರಾದ ಅಶೋಕ ಮನಗೂಳಿಯವರು 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ ರಮೇಶ ಭೂಸನೂರ ರವರ ವಿರುದ್ದ ಸೋತರು. * ಅಶೋಕ ಮನಗೂಳಿಯವರು 2023ರಲ್ಲಿ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="180" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಮನಗೂಳಿ |INC |87621 |ರಮೇಶ ಭೂಸನೂರ |BJP |79813 |- valign="bottom" |2018 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JDS |70865 |ರಮೇಶ ಭೂಸನೂರ |BJP |61560 |- valign="bottom" |2013 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |37834 |ಎಂ.ಸಿ.ಮನಗೂಳಿ |JDS |37082 |- valign="bottom" |2008 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |35227 |ಎಂ.ಸಿ.ಮನಗೂಳಿ |JDS. |20466 |- valign="bottom" |2004 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಶಾಬಾದಿ |BJP |38853 |ಎಂ.ಸಿ.ಮನಗೂಳಿ |JDS |29803 |- valign="bottom" |1999 | ಸಿಂದಗಿ ವಿಧಾನಸಭಾ ಕ್ಷೇತ್ರ |ಶರಣಪ್ಪ ಸುಣಗಾರ |INC |30432 |ಎಂ.ಸಿ.ಮನಗೂಳಿ |SWA |19675 |- valign="bottom" |1994 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JD |45356 |ಡಾ.ರಾಯಗೊಂಡಪ್ಪ ಚೌಧರಿ |INC |17137 |- valign="bottom" |1989 | ಸಿಂದಗಿ ವಿಧಾನಸಭಾ ಕ್ಷೇತ್ರ |ಡಾ.ರಾಯಗೊಂಡಪ್ಪ ಚೌಧರಿ |INC |29798 |ಎಂ.ಸಿ.ಮನಗೂಳಿ |JNP |21169 |- valign="bottom" |1985 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಬಿರಾದಾರ |JNP |31483 |ತಿಪ್ಪಣ್ಣ ಅಗಸರ |INC |17564 |- valign="bottom" |1983 | ಸಿಂದಗಿ ವಿಧಾನಸಭಾ ಕ್ಷೇತ್ರ |ನಿಂಗನಗೌಡ ಪಾಟೀಲ |INC |25778 |ಮಲ್ಲನಗೌಡ ಬಿರಾದಾರ |JNP |18788 |- valign="bottom" |1978 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಹಿಬೂಬ್ ಬೆಕಿನಾಳಕರ |INC(I) |19592 |ಶಂಕರಗೌಡ ಪಾಟೀಲ |JNP |18268 |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |NCO |17516 |ಮಹಿಬೂಬಸಾಬ್ ಬೆಕಿನಾಳಕರ |INC |16538 |- valign="bottom" |1967 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |16668 |ಎಸ್.ವಾಯ್.ಪಾಟೀಲ |SWA |13298 |- valign="bottom" |1962 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |14012 |ಸಿದ್ದಪ್ಪ ರಡ್ಡೆವಾಡಗಿ |SWA |7432 |- valign="bottom" |1957 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |INC |10149 |ಗೋವಿಂದಪ್ಪ ಕೊಣ್ಣೂರ |SWA |7739 |- valign="bottom" style = "background-color:#969696;font-weight:bold" | |ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 | ಸಿಂದಗಿ ವಿಧಾನಸಭಾ ಕ್ಷೇತ್ರ |ಜಟ್ಟೆಪ್ಪ ಕಬಾಡಿ |INC |30231 |ಬಾಬುರಾಮ್ ಹುಜರೆ |SFC |5457 |} * <big>[[ನಾಗಠಾಣ ವಿಧಾನಸಭಾ ಕ್ಷೇತ್ರ]]</big> ನಾಗಠಾಣ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ [[ನಾಗಠಾಣ]] ವಿಧಾನಸಭಾ ಕ್ಷೇತ್ರವು, [[ವಿಜಯಪುರ]] ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ INC ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. * ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ. * ರಾಜು ಆಲಗೂರುರವರು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ. * ವಿಠ್ಠಲ ಕಟಕದೊಂಡ, ರಾಜು ಆಲಗೂರು ಮತ್ತು ಸಿದ್ಧಾರ್ಥ ಅರಕೇರಿಯವರು 2 ಬಾರಿ ಹಾಗೂ [[ರಮೇಶ್ ಜಿಗಜಿಣಗಿ]] 3 ಬಾರಿ ಆಯ್ಕೆಯಾಗಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. * ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. * ವಿಠ್ಠಲ ಕಟಕದೊಂಡರವರು 2008ರಲ್ಲಿ ಬಿಜೆಪಿಯಿಂದ ಹಾಗೂ 2023ರಲ್ಲಿ ಕಾಂಗ್ರೇಸ್ ನಿಂದ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="200" style = "text-align:center" | ವಿಧಾನ ಸಭಾ ಕ್ಷೆತ್ರ | width="150" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ನಾಗಠಾಣ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |INC |78990 |ಸಂಜೀವ ಐಹೊಳೆ |BJP |48175 |- valign="bottom" |2018 |ನಾಗಠಾಣ ವಿಧಾನಸಭಾ ಕ್ಷೇತ್ರ |ದೇವಾನಂದ ಚವ್ಹಾಣ |JDS |59709 |ವಿಠ್ಠಲ ಕಟಕದೊಂಡ |INC |54108 |- valign="bottom" |2013 |ನಾಗಠಾಣ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |45570 |ದೇವಾನಂದ ಚವ್ಹಾಣ |JDS |44903 |- valign="bottom" |2008 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |BJP |40225 |ರಾಜು ಆಲಗೂರ |INC |36018 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಆರ್.ಕೆ.ರಾಠೋಡ |JDS |39915 |ರಾಜು ಆಲಗೂರ |INC |28873 |- valign="bottom" |1999 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |27194 |ಆರ್.ಕೆ.ರಾಠೋಡ |JDS |24667 |- valign="bottom" |1994 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JD |29018 |ಫೂಲಸಿಂಗ್ ಚವ್ಹಾಣ |INC |17591 |- valign="bottom" |1989 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮನೋಹರ ಐನಾಪುರ |INC |27782 |ರಮೇಶ ಜಿಗಜಿಣಗಿ |JD |23357 |- valign="bottom" |1985 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |32360 |ದಯಾನಂದ ಕೊಂಡಗೂಳಿ |INC |21311 |- valign="bottom" |1983 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |24603 |ಸಿದ್ಧಾರ್ಥ ಅರಕೇರಿ |INC |11876 |- valign="bottom" |1978 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |JNP |23023 |ಚಂದ್ರಶೇಖರ ಹೊಸಮನಿ |INC |14204 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |NCO |15537 |ಬಾಬುರಾವ್ ಹುಜರೆ |INC |11204 |- valign="bottom" |1967 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |RIP |14653 |ಜೆಟ್ಟೆಪ್ಪ ಕಬಾಡಿ |INC |10738 |- valign="bottom" |1962 |ಬರಡೋಲ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |9792 |ಶಿವಪ್ಪ ಕಾಂಬ್ಳೆ |RIP |2623 |- valign="bottom" |1957 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ-೧ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |30322 |ಬಾಬುರಾವ್ ಹುಜರೆ |SFC |5457 |} <big>ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರ</big> [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ 28 [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತಿದ ಈ ಬಾವಿ ಈಗಲೂ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. [[ಕಾಖಂಡಕಿ]] ಗ್ರಾಮದಲ್ಲಿ ಮಹಿಪತಿದಾಸರ ವೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು [[ರಕ್ಕಸಗಿ]]-[[ತಂಗಡಗಿ]]ಯಲ್ಲೇ. [[ತಾಳಿಕೋಟಿ]] ಸಮೀಪದ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 8 ಬಾರಿ ವಿಜಯಿಯಾಗಿದೆ. * ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ರಾಜಾರಾಂ ಗಿರಿಧರಲಾಲ್ ದುಬೆಯವರು ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಆಯ್ಕೆಯಾದರು. * ರಾಜಾರಾಂ ಗಿರಿಧರಲಾಲ್ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು. * ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರವಾಗಿ ಆಯ್ಕೆಯಾದರು. [[ಕರ್ನಾಟಕ]] ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿದ್ದರು. ನಂತರ 1967ರಲ್ಲಿ [[ಉತ್ತರ ಕನ್ನಡ]] (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ [[ದಿನಕರ ದೇಸಾಯಿ]](ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. * 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. * 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ, 1984ರಲ್ಲಿ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]]ರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಕಾಂಗ್ರೆಸ್‍ಯೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. * 1999ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]]ರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ಅಟಲ್ ಬಿಹಾರಿ ವಾಜಪೇಯಿ]] ಮಂತ್ರಿಮಂಡಳದಲ್ಲಿ 2002-2003ರಲ್ಲಿ ರಾಜ್ಯ ಜವಳಿ ಸಚಿವ ಹಾಗೂ 2003-2004ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು. * 2009 ಮತ್ತು 2014ರಲ್ಲಿ [[ರಮೇಶ್ ಜಿಗಜಿಣಗಿ]]ಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ನರೇಂದ್ರ ಮೋದಿ]] ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು. * 1999ರಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. * [[ರಾಜಾರಾಮ ಗಿರಿಧರಲಾಲ ದುಬೆ]], [[ಕೆ.ಬಿ.ಚೌಧರಿ]], [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ರಮೇಶ್ ಜಿಗಜಿಣಗಿ]]ಯವರು ಎರಡೆರಡು ಬಾರಿ ಆಯ್ಕೆಯಾಗಿದ್ದಾರೆ. *ಕಾಂಗ್ರೆಸ್‍ನ [[ಎಂ.ಬಿ.ಪಾಟೀಲ]] ಮತ್ತು [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಸ್ವತಂತ್ರ ಪಕ್ಷದ ಗುರುಲಿಂಗಪ್ಪ ದೇವಪ್ಪ ಪಾಟೀಲ, ಭಾರತೀಯ ಜನತಾ ಪಕ್ಷದ [[ಬಸನಗೌಡ ಪಾಟೀಲ(ಯತ್ನಾಳ)]] ಹಾಗೂ ರಮೇಶ ಜಿಗಜಿಣಗಿಯವರು ಸಂಸದರಾಗುವ ಮುಂಚೆ ಶಾಸಕರಾಗಿದ್ದರು. * [[ಬಿ.ಕೆ.ಗುಡದಿನ್ನಿ]]ಯವರು ಮೂರು ಬಾರಿ ಆಯ್ಕೆಯಾಗಿ ಒಂದು ಬಾರಿ ಸೋತಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. <big>ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆ(ಶಾಸಕರು)ಗೆ, ಒಬ್ಬರು ಲೋಕಸಭೆ(ಸಂಸದರು)ಗೆ ಮತ್ತು ಒಬ್ಬರು ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುತ್ತಾರೆ. * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] <big>ಪ್ರಮುಖ ರಾಜಕೀಯ ಪಕ್ಷಗಳು</big> [[ವಿಜಯಪುರ ಲೋಕಸಭಾ ಕ್ಷೇತ್ರ]]ದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC) * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]](ಒಕ್ಕೂಟ) (NCO) * [[ಭಾರತೀಯ ಜನತಾ ಪಕ್ಷ]] (BJP) * [[ಜನತಾ ಪಕ್ಷ]] (JNP) * ಜನತಾ ದಳ (JD) * ಸ್ವತಂತ್ರ ಪಕ್ಷ(SWA) * ಭಾರತೀಯ ಲೋಕ ದಳ (BLD) * ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP) * ಪಕ್ಷೇತರ(IND) <big>ಜನಪ್ರತಿನಿಧಿಗಳ ವಿವರ</big> <big>ಸಂಸತ್ತಿನ ಸದಸ್ಯರ ವಿವರಣೆ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="25" style = "text-align:center" | ವರ್ಷ | width="190" style = "text-align:center" | ಲೋಕ ಸಭಾ ಕ್ಷೇತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು |- valign="bottom" style = "background-color:#969696;font-weight:bold" | |<big>ಕರ್ನಾಟಕ ರಾಜ್ಯ</big> | | | | | | |- valign="bottom" |2019 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |635867 |ಸುನಿತಾ ಚವ್ಹಾಣ |JDS |377829 |- valign="bottom" |2014 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |471757 |[[ಪ್ರಕಾಶ ರಾಠೋಡ]] |INC |401938 |- valign="bottom" |2009 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |308939 |[[ಪ್ರಕಾಶ ರಾಠೋಡ]] |INC |266535 |- valign="bottom" |2004 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |344905 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |307372 |- valign="bottom" |1999 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |348816 |ಲಕ್ಷ್ಮಿಬಾಯಿ ಗುಡದಿನ್ನಿ |INC |312177 |- valign="bottom" |1998 |ವಿಜಯಪುರ ಲೋಕಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |261623 |ಬಸನಗೌಡ ಲಿಂಗನಗೌಡ ಪಾಟೀಲ |BJP |208801 |- valign="bottom" |1996 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ರುದ್ರಗೌಡ ಪಾಟೀಲ]] |JD |185504 |[[ಬಸನಗೌಡ ಪಾಟೀಲ(ಯತ್ನಾಳ)]] |BJP |154911 |- valign="bottom" |1991 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |207887 |ರಾಜಶೇಖರ ಪಟ್ಟಣಶೆಟ್ಟಿ |BJP |140233 |- valign="bottom" |1989 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |306050 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JD |182717 |- valign="bottom" |1984 |ವಿಜಯಪುರ ಲೋಕಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JNP |206737 |ರಾಯನಗೌಡ ಭೀಮಪ್ಪ ಚೌಧರಿ |INC |204318 |- valign="bottom" |1980 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC(I) |167091 |ನಿಂಗಪ್ಪ ಸಿದ್ದಪ್ಪ ಖೇಡ |JNP |156529 |- valign="bottom" |1977 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC |173700 |ಈರಪ್ಪ ಚನ್ನಮಲ್ಲಪ್ಪ ನಾಗಠಾಣ |BLD |152026 |- valign="bottom" style = "background-color:#969696;font-weight:bold" | |<big>ಮೈಸೂರು ರಾಜ್ಯ</big> | | | | | | |- valign="bottom" |1971 |ವಿಜಯಪುರ ಲೋಕಸಭಾ ಕ್ಷೇತ್ರ |[[ಭೀಮಪ್ಪ ಎಲ್ಲಪ್ಪ ಚೌಧರಿ]] |INC |131486 |[[ಬಿ.ಕೆ.ಗುಡದಿನ್ನಿ]] |INC(O) |83798 |- valign="bottom" style = "background-color:#969696;font-weight:bold" | |<big>ಉಪಚುನಾವಣೆ 1967</big> | | | | | | |- valign="bottom" style = "background-color:#969696" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |107997 |ಆರ್.ಬಿ.ಪಾಟೀಲ |SWA |59089 |- valign="bottom" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಗುರುಲಿಂಗಪ್ಪ ದೇವಪ್ಪ ಪಾಟೀಲ]] |SWA |113208 |[[ರಾಜಾರಾಮ ಗಿರಿಧರಲಾಲ ದುಬೆ]] |INC |111104 |- valign="bottom" |1962 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |105452 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |SWA |63456 |- valign="bottom" |1957 |ವಿಜಯಪುರ ಲೋಕಸಭಾ ಕ್ಷೇತ್ರ |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |IND |88209 |[[ರಾಜಾರಾಮ ಗಿರಿಧರಲಾಲ ದುಬೆ]] |INC |77273 |- valign="bottom" style = "background-color:#969696;font-weight:bold" | |<big>ಬಾಂಬೆ ರಾಜ್ಯ</big> | | | | | | |- valign="bottom" |1951 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |119895 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |KMPP |44095 |} <big>ಪಾಟೀಲರ ರಾಜಕಾರಣ</big> [[ವಿಜಯಪುರ]] ಜಿಲ್ಲೆಯ ರಾಜಕಾರಣದಲ್ಲಿ ಪಾಟೀಲರದ್ದೇ ಪಾರುಪತ್ಯ. ಯಾವುದೇ ಪಕ್ಷದಿಂದ ಪಾಟೀಲರೊಬ್ಬರು ಕಣಕ್ಕಿಳಿದರೆ ಎದುರಾಳಿಯೂ ಪಾಟೀಲರೇ ಆಗಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಪಾಟೀ ಸವಾಲು ನೋಡುವುದೇ ಮತದಾರರಿಗೆ ಖುಷಿ. ಇಲ್ಲಿ ಪಾಟೀಲರೇ ದುಷ್ಮನ್‌ಗಳು, ಪಾಟೀಲರೇ ಗೆಳೆಯರು. ಹೀಗಾಗಿ ಪಾಟೀಲರ ತಂತ್ರ- ಪ್ರತಿತಂತ್ರದ ಕುತೂಹಲ ಹೆಚ್ಚು. ಜಿಲ್ಲೆಯಲ್ಲಿ 1957ರಿಂದ ಈವರೆಗಿನ ಚುನಾವಣೆ ಪುಟಗಳನ್ನು ತಿರುವಿ ಹಾಕಿದರೆ ಪಾಟೀಲರೇ ಕದನ ಕಲಿಗಳಾಗಿ ಮಿಂಚಿರುವುದನ್ನು ಕಾಣಬಹುದು. ಇಡೀ ಜಿಲ್ಲೆಯಲ್ಲಿ 119 ಮಂದಿ ಪಾಟೀಲರು ಸ್ಪರ್ಧಿಸಿ 40 ಮಂದಿ ಚುನಾಯಿತರಾಗಿದ್ದಾರೆ. ಇದರಲ್ಲಿ 6, 4 ಬಾರಿ ಗೆದ್ದ ಪಾಟೀಲರೇ ಹೆಚ್ಚಿದ್ದಾರೆ. ಗೆದ್ದವರು ಒಬ್ಬರು ಪಾಟೀಲರಾದರೆ ಸೋತವರೂ ಮತ್ತೊಬ್ಬ ಪಾಟೀಲರೇ ಆಗಿದ್ದಾರೆ. ಅದರಲ್ಲೂ ಹಿಪ್ಪರಗಿ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಸಿಂದಗಿ ಕ್ಷೇತ್ರದ ಮತ ಸಮರದಲ್ಲಿ ಪಾಟೀಲರೇ ಜಿದ್ದಾಜಿದ್ದಿನ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ. ಕನಿಷ್ಠ ನಾಲ್ಕು ಮಂದಿ ಪಾಟೀಲರು ಶಾಸಕರಾಗಿ ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. 2013ರಲ್ಲೂ ಸಚಿವ [[ಎಂ.ಬಿ.ಪಾಟೀಲ]], ಹಿರಿಯ ಶಾಸಕ [[ಶಿವಾನಂದ ಪಾಟೀಲ]], ಎ.ಎಸ್.ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ನಾಲ್ವರು ಚುನಾಯಿತರಾಗಿದ್ದರು. ಜಿಲ್ಲೆಯ 7 ಸಾಮಾನ್ಯ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಮಾಹಿತಿ ಗಮನಿಸಿದರೆ ಎ ಟು ಝಡ್‌ ಪಾಟೀಲರೇ ಇರುವುದು ಕಂಡುಬರುತ್ತದೆ. ಅಂದರೆ ಇಂಗ್ಲಿಷ್‌ ಅಕ್ಷರಗಳ ಪ್ರಕಾರ ಅವರ ಹೆಸರು ಇರುವ ಶಾಸಕರು ಇದ್ದಾರೆ. ಅಂದರೆ ಅಮೀನಪ್ಪ ಪಾಟೀಲ, ಬಸನಗೌಡ, ಚಂದ್ರಗೌಡ, ದೊಡ್ಡನಗೌಡ, ಜಗದೀಶಗೌಡ, ಕುಮಾರಗೌಡ, ಮಲ್ಲನಗೌಡ, ಮಲಕೇಂದ್ರ ಪಾಟೀಲ, ಪ್ರಭುಗೌಡ, [[ಶಿವಾನಂದ ಪಾಟೀಲ]], ಶಾಂತಗೌಡ, ರವಿಕಾಂತ ಪಾಟೀಲ, ವಿಜುಗೌಡ, ಯಶವಂತರಾಯಗೌಡ ಪಾಟೀಲ ಹೀಗೆ ಪಟ್ಟಿ ಸಾಗುತ್ತದೆ. ಒಂದೇ ಹೆಸರಿವರೂ ಎದುರಾಳಿಗಳಾಗಿದ್ದು, ಪಕ್ಕದ ಕ್ಷೇತ್ರಗಳಲ್ಲಿ ಉದಾಹರಣೆಯಿದೆ. ಅಪ್ಪ-ಮಗ, ಅಣ್ಣ-ತಮ್ಮ, ಬೀಗರು, ಹತ್ತಿರದ ಸಂಬಂಧಿಗಳು ಸ್ಪರ್ಧಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಮಾತ್ರವಲ್ಲದೇ ಮುಸ್ಲಿಂ ಸಹಿತ ಇತರೆ ಸಮುದಾಯದವರೂ ಪಾಟೀಲರು ಎನ್ನುವ ಸರ್‌ ನೇಮ್‌(ಮನೆತನ ಹೆಸರು) ಹೊಂದಿರುವುದರಿಂದ ಒಳಪಂಗಡಗಳ ಸುಳಿ ಗೊತ್ತಾಗುವುದು ಚುನಾವಣೆಯಲ್ಲಿ ಗೆದ್ದಾಗ ಇಲ್ಲವೇ ಸೋತಾಗಲೇ. 1957ರಲ್ಲಿ 4, 1962ರಲ್ಲಿ 5, 1967ರಲ್ಲಿ 3, 1972ರಲ್ಲಿ 4, 1984ರಲ್ಲಿ 11, 1983ರಲ್ಲಿ 10, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 13, 1999ರಲ್ಲಿ 8, 2004ರಲ್ಲಿ 9, 2008ರಲ್ಲಿ 16 , 2013ರಲ್ಲಿ 15 ಜನರು ಪಾಟೀಲರೇ ಸ್ಪರ್ಧಿಸಿದ್ದಾರೆ. [[ಬಿ.ಎಸ್.ಪಾಟೀಲ(ಮನಗೂಳಿ)]] 6 ಬಾರಿ, [[ಶಿವಾನಂದ ಪಾಟೀಲ]] ಮತ್ತು [[ಎಂ.ಬಿ.ಪಾಟೀಲ]] 5 ಬಾರಿ, ಬಿ.ಎಸ್‌.ಪಾಟೀಲ(ಸಾಸನೂರ) ಹಾಗೂ ಬಿ.ಎಂ.ಪಾಟೀಲ 4 ಬಾರಿ ಗೆಲುವು ಕಂಡಿದ್ದಾರೆ. ರವಿಕಾಂತ ಪಾಟೀಲ 3 ಬಾರಿ ಪಕ್ಷೇತರವಾಗಿ ಗೆದ್ದ ದಾಖಲೆಯಿದ್ದು, ಜಿ.ಎನ್‌.ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, [[ಬಸನಗೌಡ ಪಾಟೀಲ(ಯತ್ನಾಳ)]], ಕುಮಾರಗೌಡ ಪಾಟೀಲ,ಯಶವಂತರಾಯಗೌಡ ಪಾಟೀಲ ಮತ್ತು ವೈ.ಎಸ್‌.ಪಾಟೀಲ್‌ ಅವರು 2 ಬಾರಿ ಗೆದ್ದಿದ್ದಾರೆ. ಬಿ.ಬಿ.ಪಾಟೀಲ, ಕೆ.ಡಿ.ಪಾಟೀಲ(ಉಕ್ಕಲಿ), ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲರು ತಲಾ ಒಂದು ಬಾರಿ ಗೆದ್ದಿದ್ದಾರೆ. ಬಸವನಬಾಗೇವಾಡಿಯಲ್ಲಿ ಸಂಬಂಧಿಕರೇ ಎದುರಾಳಿಗಳಾಗಿದ್ದರೆ, ಹಿಪ್ಪರಗಿಯಲ್ಲಿ ಜಿ.ಎನ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾದ ಇತಿಹಾಸವಿದೆ. ==ನಗರಾಡಳಿತ== ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ. * ಜನಸಂಖ್ಯೆ - 3,26,368 (2011) * ವಿಸ್ತೀರ್ಣ - 93.5 ಸ್ಕ್ವರ್ ಮೀಟರ್ * ವಾರ್ಡಗಳು - 35 * ನಗರದಲ್ಲಿ ರಸ್ತೆಯ ಉದ್ದ - 600 ಕಿ.ಮೀ. <big>ನಗರದ ಪ್ರಮುಖ ಬಡಾವಣೆಗಳು</big> {{col-begin}} {{col-break}} * ರಾಜಾಜಿನಗರ * ದರ್ಬಾರ ಗಲ್ಲಿ * ಮರಾಠಾ ಗಲ್ಲಿ * ಮಠಪತಿ ಗಲ್ಲಿ * ಬಸವೇಶ್ವರ ನಗರ * ಆದರ್ಶ ನಗರ * ಜೋರಾಪುರ ಪೇಟ * ಬಂಜಾರಾ ನಗರ * ಅಫಜಲಪುರ ಠಕ್ಕೆ * ಜಲನಗರ * ಗಣೇಶ ನಗರ * ಹುಡ್ಕೊ ಕಾಲನಿ * ಇಬ್ರಾಹಿಂಪುರ * ಮುರಾನಕೇರಿ * ಪುಲೀಕೇಶಿ ನಗರ * ಕೆ.ಕೆ. ಕಾಲೋನಿ * ಕೀರ್ತಿ ನಗರ * ವಿವೇಕ ನಗರ ಈಸ್ಟ್ * ವಿವೇಕ ನಗರ ವೆಸ್ಟ್ * ಕನಕದಾಸ ಬಡಾವಣೆ * ತ್ರಿಮೂರ್ತಿ ನಗರ * ಸಿದ್ದೇಶ್ವರ ಕಾಲೋನಿ * ಮಣ್ಣೂರ ಕಾಲೋನಿ * ಆನಂದ ನಗರ * ಶಕ್ತಿ ನಗರ * ಭಾವಸಾರ ನಗರ * ಕೆ.ಎಚ್.ಬಿ. ಕಾಲೋನಿ * ಶಹಾ ಪೇಟ * ಜಾಡರ ಗಲ್ಲಿ * ಗೋಪಾಲಪುರ ಗಲ್ಲಿ * ಕಸ್ತೂರಿ ಕಾಲೋನಿ * ಕಾಯಕ ನಗರ * ಯೋಗಾಪುರ * ಗಾಂಧಿ ನಗರ * ಐನಾಪುರ * ಮುನೀಶ್ವರ ನಗರ * ಗೇವರಚಂದ ನಗರ * ನವರಸಪುರ * ಶಹಾಪುರ ಗೇಟ್ {{col-break}} * ಎಕ್ಸ್ ಸರ್ವೀಸ್ ಮೆನ್ ಲೇಔಟ್ * ಮರಾಠಾ ಕಾಲೋನಿ * ಸಾಯಿ ನಗರ * ಮಾರುತಿ ಕಾಲೋನಿ * ನರಸಿಂಹ ನಗರ ಕಾಲೋನಿ * ಗ್ಯಾಂಗ್ ಬೌಡಿ ಕಾಲೋನಿ * ಶಾಂತಿ ನಗರ * ಗಂಗಾಪುರಂ ಕಾಲೋನಿ * ಮಲ್ಲಿಕಾರ್ಜುನ ನಗರ * ಶಿವಾಜಿ ಪೇಟ್ * ಪ್ರಥಮ ಲೇಔಟ್ * ಸದಾಶಿವ ಲೇಔಟ್ * ವಿದ್ಯಾನಗರ * ಐಶ್ವರ್ಯ ನಗರ * ಕಲಿಕಾ ನಗರ * ಸಜ್ಜನ ಲೇಔಟ್ * ಪ್ರಕೃತಿ ಕಾಲೋನಿ * ಕೆ.ಸಿ. ನಗರ * ಗಚ್ಚಿನಕಟ್ಟಿ ಕಾಲೋನಿ * ಲಕ್ಷ್ಮಿ ನಗರ * ಛತ್ರಪತಿ ಶಿವಾಜಿ ನಗರ * ಬ್ರದರ್ ಕಾಲೋನಿ * ಖತಿಬ್ ಗಲ್ಲಿ * ಮುಸ್ತಫ್ ನಾಗರಬೌಡಿ ಕಾಲೋನಿ * ನಾಲಬಂದ ಗಾರ್ಡನ್ * ನಾಗರಬೌಡಿ ಗಾರ್ಡನ್ * ಪಟೇಲ್ ಗಾರ್ಡನ್ * ಗೋಡಿಹಾಳ ಕಾಲೋನಿ * ಎಸ್.ಬಿ.ಐ. ಕಾಲೋನಿ * ಆದರ್ಶ ಡೈರಿ ಫಾರ್ಮ್ * ಸುಕುನ್ ಗ್ರ್ಯಾಂಡ ಕಾಲೋನಿ * ಶ್ರೀ ನಗರ * ಟೀಚರ್ಸ್ ಕಾಲೋನಿ * ಸಂಸ್ಕೃತಿ ನಗರ * ಶೇಖ್ ಕಾಲೋನಿ * ಗಾಂಧಿಜಿ ಕಾಲೋನಿ * ಫಾರೇಖ ನಗರ * ಬೊಮ್ಮನಜೋಗಿ * ಲಿಂಗರಾಜ ಕಾಲೋನಿ {{col-break}} * ತಾಜ್ ಬೌಡಿ * ಗೋಡ ಬೋಳೆ ಮಾಳಾ * ಶಾಸ್ತ್ರೀ ನಗರ * ಎಸ್.ಆರ್. ಕಾಲೋನಿ * ರಾಮ ನಗರ * ರೇಣುಕಾ ನಗರ * ಓಂ ನಗರ * ಹೇರಲಗಿ ಲೇಔಟ್ * ಜ್ಞಾನಿ ಕಾಲೋನಿ * ಸಾಯಿ ಪಾರ್ಕ್ * ದರ್ಗಾ * ರಾಘವೇಂದ್ರ ಕಾಲೋನಿ * ಸುಹಾಗ ಕಾಲೋನಿ * ಅಯಪ್ಪ ಸ್ವಾಮಿ ನಗರ * ಹೈದರ ಕಾಲೋನಿ * ಶಶಿ ನಗರ * ನವರಸಪುರ ಕಾಲೋನಿ * ಮುಶ್ರಿಫ್ ಕಾಲೋನಿ * ಜಗದಾಳೆ ಗಲ್ಲಿ * ಹಸೀನ್ ಕಾಲೋನಿ * ಭವಾನಿ ನಗರ * ಮಿರ್ದೆ ಗಲ್ಲಿ * ಭಿಡೆ ಚಾಳ * ಬಾಗಾಯತ್ ಗಲ್ಲಿ * ಬಸವ ನಗರ * ಗುರುಪಾದೇಶ್ವರ ನಗರ * ನೆಹರು ನಗರ * ವಜ್ರ ಹನುಮಾನ ನಗರ * ಫಾರೇಖ ಲೇಔಟ್ * ಶ್ರೀ ಸಿದ್ದೇಶ್ವರ ಲೇಔಟ್ * ಶ್ರೀ ಮಹಾವೀರ ಲೇಔಟ್ * ಶಾಹು ನಗರ * ರಾಮಪ್ರಸಾದ ಗಲ್ಲಿ * ಸಿದ್ಧಿ ವಿನಾಯಕ ಕಾಲೋನಿ * ಕೊಂಕಣಪುರ * ನೀಲಾ ನಗರ * ಸದಾಶಿವ ನಗರ * ರಂಭಾಪುರ * ವಿಜಯ ಹೌಸಿಂಗ್ ಕಾಲೋನಿ {{col-break}} * ಮಂಜುನಾಥ ನಗರ * ಮುಕುಂದ ನಗರ * ಅಂಬೇಡ್ಕರ ಕಾಲೋನಿ * ಚಾಲುಕ್ಯ ನಗರ ಈಸ್ಟ್ * ದಾನೇಶ್ವರಿ ನಗರ * ಪ್ರಕೃತಿ ಕಾಲೋನಿ * ಕೌಟಾಳ ಲೇಔಟ್ * ಕುಲಕರ್ಣಿ ಲೇಔಟ್ * ಸಂಗೊಳ್ಳಿ ರಾಯಣ್ಣ ಕಾಲೋನಿ * ಮುಬಾರಕ ಕಾಲೋನಿ * ಚಿದಂಬರ ನಗರ * ಬಣಗಾರ ಗಲ್ಲಿ * ರಾಜೇಂದ್ರ ನಗರ * ಅಡಕಿ ಗಲ್ಲಿ * ಅಂಕಲಿಕರ ಲೇಔಟ್ * ಸುಶಿಲಾದೇವಿ ನಗರ * ಬಾಗಲಕೋಟಕರ ಕಾಲೋನಿ * ದೀವಟಗೇರಿ ಗಲ್ಲಿ * ಕಲಾದಗಿ ಗಲ್ಲಿ * ನವಭಾಗ * ಬಸವಗಿರಿ * ವಿಶ್ವೇಶ್ವರಯ್ಯ ಕಾಲೋನಿ * ರಾಧಾಕೃಷ್ಣ ನಗರ * ಪದ್ಮಾವತಿ ಕಾಲೋನಿ * ಕುಂಬಾರ ಗಲ್ಲಿ * ತಾಳ ನಗರ * ಕಾರ್ಗಿಲ್ ನಗರ * ಶ್ರೀ ನಗರ ಕಾಲೋನಿ * ಹವೇಲಿ ಗಲ್ಲಿ * ಭಾಗಾಯತ ಗಲ್ಲಿ * ಚಾಲುಕ್ಯ ನಗರ ವೆಸ್ಟ್ * ಇಂದ್ರ ನಗರ * ಹರಿಯಾಳ ಗಲ್ಲಿ * ದೇಶಪಾಂಡೆ ಕಾಲೋನಿ * ಗುರುರಾಜ ಕಾಲೋನಿ * ಇನಾಂದಾರ ಕಾಲೋನಿ * ಅರಿಹಂತ ಕಾಲೋನಿ * ಶರಣ ನಗರ {{col-end}} ==ಶಿಕ್ಷಣ== ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ. [[ಚಿತ್ರ:BLDEA's Dr.P.G.Halakatti College of Engineering and Technology. Bijapur - 586101, Karnataka, India..jpg|thumb|ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಯಪುರ]] [[ಚಿತ್ರ:Anjuman college bijapur.JPG|thumb|ಅಂಜುಮನ್ ಮಹಾವಿದ್ಯಾಲಯ, ವಿಜಯಪುರ]] [[ಚಿತ್ರ:Banjara bijapur.JPG|thumb|ಬಂಜಾರಾ ಸಂಘ, ವಿಜಯಪುರ]] <big>ವಿಶ್ವವಿದ್ಯಾಲಯಗಳು</big> * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ * [[ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ]] ([[ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]) (ಡೀಮ್ಡ್ ವಿಶ್ವವಿದ್ಯಾಲಯ ==ಸಾಹಿತ್ಯ== [[ಚಿತ್ರ:S S Maharaj.jpg|thumb|250px|right| ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ]] ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ [[ಅಣ್ಣ ಬಸವಣ್ಣ]], [[ಅಭಿನವ ಪಂಪ ನಾಗಚಂದ್ರ]], [[ಕುಮಾರ ವಾಲ್ಮೀಕಿ]], [[ಅಗ್ಗಳ]], [[ಗೋಪಕವಿ]], [[ಕಾಖಂಡಕಿ ಮಹಿಪತಿದಾಸರು]], ರುಕ್ಮಾಂಗದ ಪಂಡಿತರು, [[ಫ.ಗು.ಹಳಕಟ್ಟಿ]], [[ಬಂಥನಾಳ ಶಿವಯೋಗಿಗಳು]], [[ಶಿಂಪಿ ಲಿಂಗಣ್ಣ]], [[ಹಲಸಂಗಿ ಮಧುರ ಚೆನ್ನ]], [[ಹರ್ಡೇಕರ ಮಂಜಪ್ಪ]], ಕಾಪಸೆ ರೇವಪ್ಪ, [[ಶ್ರೀರಂಗ]], [[ರಂ. ಶ್ರೀ. ಮುಗಳಿ]], ಮಲ್ಲಪ್ಪ ಚಾಂದಕವಟೆ, ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, ಡಾ.ಬಿ.ಬಿ.ಹೆಂಡಿ, ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, [[ಎಮ್.ಎಮ್.ಕಲಬುರ್ಗಿ]], [[ಶಂ.ಗು.ಬಿರಾದಾರ]], ಶರಣಪ್ಪ ಕಂಚಾಣಿ, ಕುಮಾರ ಕಕ್ಕಯ್ಯ, ಸಿ ಸು ಸಂಗಮೇಶ, ಸಂಗಮನಾಥ ಹಂಡಿ, ರಂಜಾನ ದರ್ಗಾ, ಸ.ಜ.ನಾಗಲೋಟಿ ಮಠ, ಎಚ್ ಬಿ ವಾಲೀಕಾರ, ಆರ್. ಆರ್. ಹಂಚಿನಾಳ, [[ಕೃಷ್ಣ ಕೊಲ್ಹಾರ ಕುಲಕರ್ಣಿ]], ಜಿ.ವಿ.ಕುಲಕರ್ಣಿ, ಪಿ.ಬಿ.ಧುತ್ತರಗಿ, ಬಸವರಾಜ ಡೋಣೂರ, ಕೃಷ್ಣಮೂರ್ತಿ ಪುರಾಣಿಕ, ರಾಮಚಂದ್ರ ಕೊಟ್ಟಲಗಿ, ಕೆ.ಎನ್.ಸಾಳುಂಕೆ, ಶಾಂತಾ ಇಮ್ರಾಪುರ, ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, ಪ್ರೊ.ಎನ್.ಜಿ.ಕರೂರ, ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, ಜಂಬುನಾಥ ಕಲ್ಯಾಣಿ, ಡಾ. ವಿಜಾಯಾ ದೇವಿ, ಪ್ರೊ.ಜಿ.ಬಿ.ಸಜ್ಜನ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ [[ಇಂಡಿ]] ತಾಲೂಕಿನ [[ಹಲಸಂಗಿ]]ಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು. ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಪುಸ್ತಕವನ್ನು ಶಂಕರ ಬೈಚಬಾಳ ಅವರು ಬರೆದಿದ್ದಾರೆ.ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ. ಲಾವಣಿ ಬಹಳ ಪ್ರಸಿದ್ಧವಾಗಿದೆ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.” [[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು. ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು. ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು. ;ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು: ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು [[ಕೊ.ಚನ್ನಬಸಪ್ಪ]]ರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು. <big>ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |9 |1923 |ವಿಜಯಪುರ |[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]] |- valign="bottom" |79 |2013 |ವಿಜಯಪುರ |[[ಕೊ. ಚನ್ನಬಸಪ್ಪ]] |} ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]]. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |12 |1926 |[[ಬಳ್ಳಾರಿ]] |[[ಫ.ಗು.ಹಳಕಟ್ಟಿ]] |- valign="bottom" |38 |1956 |[[ರಾಯಚೂರು]] |[[ಶ್ರೀರಂಗ]] |- valign="bottom" |62 |1993 |[[ಕೊಪ್ಪ್ಪಳ]] |[[ಸಿಂಪಿ ಲಿಂಗಣ್ಣ]] |} ;ಪ್ರಶಸ್ತಿ (ಪುರಸ್ಕಾರ)ಗಳು: <big>ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</big> {{col-begin}} {{col-break}} * ಪ್ರೊ.ಎನ್.ಜಿ.ಕರೂರ * [[ಎಂ.ಎಂ.ಕಲ್ಬುರ್ಗಿ]] {{col-break}} * [[ಶಶಿಕಲಾ ವೀರಯ್ಯಸ್ವಾಮಿ]] * [[ಅರವಿಂದ ಮಾಲಗತ್ತಿ]] {{col-break}} * ಗೋಪಾಲ ಪ್ರಹ್ಲಾದರಾವ ನಾಯಕ * ಈಶ್ವರಚಂದ್ರ ಚಿಂತಾಮಣಿ {{col-break}} * ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ * ಡಾ ಶಿವಾಹಳಿ {{col-break}} * ಪ್ರೊ. ಶಿವರುದ್ರ ಕಲ್ಲೋಳಕರ್ * ಶಾಂತಿ ಕುಟೀರ {{col-end}} <big>ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] <big>ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] * [[ಶಶಿಕಲಾ ವೀರಯ್ಯಸ್ವಾಮಿ]] <big>ಪಂಪ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು</big> * [[ಶಶಿಕಲಾ ವೀರಯ್ಯಸ್ವಾಮಿ]] <big>ಕನಕಶ್ರೀ ಪ್ರಶಸ್ತಿ ಪುರಸ್ಕೃತರು</big> * [[ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ]] ==ವೃತ್ತ ಪತ್ರಿಕೆಗಳು== ವಿಜಯಪುರ ಜಿಲ್ಲೆಯಲ್ಲಿ ವೈಭವ ಮತ್ತು ಉದಯ ಕರ್ನಾಟಕ ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು. * ಬಹುಜನ ನಾಯಕ * ಗುಮ್ಮಟ ನಗರಿ ==ವಸ್ತು ಸಂಗ್ರಾಲಯಗಳು== * ಪ್ರಾಚ್ಯ ವಸ್ತು ಸಂಗ್ರಾಲಯ, ಗೊಳ್ ಗುಂಬಜ್ ಆವರಣ, ವಿಜಯಪುರ. * ರೈಲ್ವೆ ವಸ್ತು ಸಂಗ್ರಾಲಯ, ವಿಜಯಪುರ * ವೈಜ್ಞಾನಿಕ ವಸ್ತು ಸಂಗ್ರಾಲಯ, ವಿಜಯಪುರ * ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ == ವೃತ್ತಿರಂಗಭೂಮಿ ನಾಟ್ಯ(ನಾಟಕ) ಸಂಘಗಳು== ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ವೃತ್ತಿರಂಗಭೂಮಿ ನಾಟಕ ಸಂಘಗಳಿವೆ. * ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಯಪುರ. * ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ. * ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ. ==ವಿಜ್ಞಾನ ಮತ್ತು ತಂತ್ರಜ್ಞಾನ== [[ಭಾಸ್ಕರಾಚಾರ್ಯ]]ರು ವಿಜಯಪುರ ಜಿಲ್ಲೆಯ ಗಣಿತಜ್ಞರು. [[ಭಾಸ್ಕರಾಚಾರ್ಯ]]ರು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ. ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. [[ಕರ್ನಾಟಕ|ಕರ್ನಾಟಕದ]] ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. <big>ಭಾಸ್ಕರಾಚಾರ್ಯನ ಮುಖ್ಯಕೃತಿಗಳು:</big> * <big>ಲೀಲಾವತಿ</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). * <big>ಬೀಜಗಣಿತ</big> * <big>ಸಿದ್ಧಾಂತಶಿರೋಮಣಿ</big> ಇದರಲ್ಲಿ ಎರಡು ಭಾಗಗಳಿವೆ: * <big>ಗೋಳಾಧ್ಯಾಯ</big> * <big>ಗ್ರಹಗಣಿತ</big> <big>ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು</big> ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. <big>ವಿಜಯಪುರ ಕೃಷಿ ಹವಾಮಾನ ಸೇವೆಗಳು</big> ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ. <big>ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ</big> ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. ==ಉಲ್ಲೇಖಗಳು== <References/> ==ದಿಕ್ಕುಗಳು== {{geographic location |Center=ವಿಜಯಪುರ ಜಿಲ್ಲೆ |Southwest= [[ಬಾಗಲಕೋಟೆ ಜಿಲ್ಲೆ]] |Southeast= [[ರಾಯಚೂರು ಜಿಲ್ಲೆ]] |West= [[ಬೆಳಗಾವಿ ಜಿಲ್ಲೆ]] |Northwest=[[ಸಾಂಗಲಿ ಜಿಲ್ಲೆ]] |Northeast=[[ಕಲಬುರಗಿ ಜಿಲ್ಲೆ‎]] |East=[[ಯಾದಗಿರಿ ಜಿಲ್ಲೆ‎]] |North=[[ಸೊಲ್ಲಾಪುರ ಜಿಲ್ಲೆ]] |South=[[ಬಾಗಲಕೋಟೆ ಜಿಲ್ಲೆ]] }} ==ಬಾಹ್ಯ ಸಂಪರ್ಕಗಳು== * [http://www.vijayapura.nic.in/ ವಿಜಯಪುರ ಜಿಲ್ಲೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20180827225123/http://www.vijayapura.nic.in/ |date=2018-08-27 }} * [http://www.bijapurcity.mrc.gov.in/ ವಿಜಯಪುರ ಮಹಾನಗರ ಪಾಲಿಕೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20160422132943/http://www.bijapurcity.mrc.gov.in/ |date=2016-04-22 }} * [http://rcbijapur.ignou.ac.in/ ವಿಜಯಪುರ ಇಗ್ನೋ ಪ್ರಾದೇಶಿಕ ಕೇಂದ್ರದ ಅಧಿಕೃತ ಅಂತರಜಾಲ ತಾಣ] * [http://kswu.ac.in/ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಧಿಕೃತ ಅಂತರಜಾಲ ತಾಣ] * [http://164.100.80.171/zpportal/displayDistInfo.aspx?context=districtMap&distCode=1507&talCode=&mod=1 ವಿಜಯಪುರ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091727/http://164.100.80.171/zpportal/displayDistInfo.aspx?context=districtMap&distCode=1507&talCode=&mod=1 |date=2017-06-20 }} * [http://164.100.80.171/tpportal/displayDistTal.aspx?context=districtMap&distCode=1507&talCode=# ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091833/http://164.100.80.171/tpportal/displayDistTal.aspx?context=districtMap&distCode=1507&talCode= |date=2017-06-20 }} * [https://districts.ecourts.gov.in/vijayapura ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಅಂತರಜಾಲ ತಾಣ] * [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ವಿಜಯಪುರ ಜಿಲ್ಲೆಯ ಗೂಗಲ್ ನಕಾಶೆ] * [http://wikimapia.org/#lang=en&lat=16.835022&lon=75.717087&z=13&m=w ವಿಜಯಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ] {{ಕರ್ನಾಟಕದ ಜಿಲ್ಲೆಗಳು}} {{Commonscat|Bijapur district}} rowho83n7i8wn9nmaivd6umgbk0j98z 1306453 1306452 2025-06-11T21:44:55Z Sojiga 71743 1306453 wikitext text/x-wiki {{Infobox ಭಾರತದ ಭೂಪಟ | native_name = ವಿಜಯಪುರ| type = town| latd = 16.83 | longd = 75.71| locator_position = right | state_name = ಕರ್ನಾಟಕ | district = [[ವಿಜಯಪುರ]] | leader_title = | leader_name = | altitude = 553| population_as_of = 2011| population_total = 3,27,427| population_density = 265| area_magnitude= sq. km | area_total = 33.05| area_telephone = 08352 | postal_code = 586101| vehicle_code_range = KA-28| sex_ratio = | unlocode = | website = | footnotes = | seat_type = ಜಿಲ್ಲಾಕೇಂದ್ರ | seat = [[ವಿಜಯಪುರ]] }} [[File:ವಿಜಯಪುರ.svg|thumb|ವಿಜಯಪುರ ಜಿಲ್ಲೆಯ ನಕ್ಷೆ]] [[Image:basaveshvara.jpg|thumb|ವಿಶ್ವಗುರು ಮಹಾತ್ಮ ಬಸವಣ್ಣನವರು]] [[ಚಿತ್ರ:Shiva Bijapur.jpg|thumb|ಶಿವನ ವಿಗ್ರಹ]] [[Image:GolGumbaz2.jpg|thumbnail|ಗೋಲ ಗುಂಬಜ್]] [[Image:BasavaOnStamp.jpg|thumb|ಅಂಚೆ ಚೀಟಿ ಮೇಲೆ ಗುರು ಬಸವಣ್ಣನವರ ಭಾವಚಿತ್ರ]] [[File:BarakamanDSC03712.JPG|thumb|ಬಾರಾ ಕಮಾನ್]] [[ಚಿತ್ರ:Ibrahim Rauza, Bijapur.jpg|thumb|ಇಬ್ರಾಹಿಮ್ ರೋಜಾ]] [[ಚಿತ್ರ:Malik-e-Maidan Bijapur.JPG|thumb|ಮಲಿಕ್- ಎ - ಮೈದಾನ ತೋಪು]] [[ಚಿತ್ರ:TAJ BAWDI, BIJAPUR 05.jpg|thumb|ತಾಜ್ ಬೌಡಿ]] ವಿಜಯಪುರ - [[ಕರ್ನಾಟಕ]] ರಾಜ್ಯದ ಒಂದು ಜಿಲ್ಲೆ. [[ವಿಜಯಪುರ]] ನಗರವು ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಕೇಂದ್ರಸ್ಥಳ. ವಿಜಯಪುರ ನಗರವು [[ಬೆಂಗಳೂರು|ಬೆಂಗಳೂರಿನಿಂದ]] ಉತ್ತರ - ಪಶ್ಚಿಮಕ್ಕೆ 530 ಕಿ.ಮೀ. ದೂರದಲ್ಲಿದೆ. ==ಚರಿತ್ರೆ== [[ಚಿತ್ರ:Basavanna on coin.jpg|thumb|ನಾಣ್ಯದ ಮೇಲೆ ಮಹಾತ್ಮ ಬಸವಣ್ಣ]] ವಿಜಯಪುರದ ಪುರಾತನ ಹೆಸರು ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ವಿಜಯಪುರ, ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1518 ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಯಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ.ಶ. 1686 ರಲ್ಲಿ ಮುಘಲ್ ಸಾಮ್ರಾಜ್ಯದ [[ಔರಂಗಜೇಬ್]] ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ.ಶ. 1724ರಲ್ಲಿ ವಿಜಯಪುರ [[ಹೈದರಾಬಾದ]]ನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. 1760 ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಯಪುರ ನಿಜಾಮರಿಂದ ಮರಾಠ ಪೇಶ್ವೆಗಳ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ.ಶ. 1818 ರ 3 ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಯಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಯಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು. ಕ್ರಿ.ಶ. 1848 ರಲ್ಲಿ ಸಾತಾರಾ ಮತ್ತು ವಿಜಯಪುರನ್ನು [[ಮುಂಬಯಿ]] ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ [[ಕಲಾದಗಿ]] ಜಿಲ್ಲೆಗೆ ಈಗಿನ ವಿಜಯಪುರ ಮತ್ತು [[ಬಾಗಲಕೋಟೆ]] ಜಿಲ್ಲೆಗಳು ಸೇರಿಸಲ್ಪಟ್ಟವು. [[ಕಲಾದಗಿ]] ಜಿಲ್ಲಾ ಕೇಂದ್ರವನ್ನು ಕ್ರಿ.ಶ. 1885 ರಲ್ಲಿ ವಿಜಯಪುರಕ್ಕೆ ಜಿಲ್ಲಾಡಳಿತ ಪ್ರದೇಶವಾಗಿ ವರ್ಗಾವಣೆ ಮಾಡಲಾಯಿತು. ತದನಂತರ ಕ್ರಿ.ಶ. 1956 ರಲ್ಲಿ ಆಗಿನ [[ಮೈಸೂರು]] ರಾಜ್ಯಕ್ಕೆ (ಈಗಿನ [[ಕರ್ನಾಟಕ]] ರಾಜ್ಯಕ್ಕೆ) ಸೇರಿಸಲಾಯಿತು. ವಿಜಯಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು. ಪ್ರಸ್ತುತ ವಿಜಯಪುರ ನಗರವು [[ಕರ್ನಾಟಕ]] ರಾಜ್ಯದ 9ನೇ ಅತಿ ದೊಡ್ಡ ನಗರವಾಗಿದೆ. ವಿಜಯಪುರ ನಗರವನ್ನು [[ಕರ್ನಾಟಕ]] ರಾಜ್ಯ ಸರ್ಕಾರವು 2013ರಲ್ಲಿ ವಿಜಯಪುರ ಮಹಾನಗರ ಪಾಲಿಕೆ ಯೆಂದು ಘೋಷಿಸಿದೆ. ಅದು ಸಮುದ್ರಮಟ್ಟದಿಂದ 600 ಮೀಟರ್ ಎತ್ತರದಲ್ಲಿರುವ ಗುಡ್ಡದ ಮೇಲೆ ನಿರ್ಮಿತವಾಗಿದೆ ಮತ್ತು ಅದಕ್ಕೆ ಹೇರಳವಾದ ಅಂತರ್ಜಲದ ಲಭ್ಯತೆ ಇದೆ. ಯುದ್ಧತಂತ್ರದ ದೃಷ್ಟಿಯಿಂದ, ಇವೆರಡೂ ಬಹಳ ಮುಖ್ಯವಾದ ಸಂಗತಿಗಳು. ಈ ನಗರವು ಇಷ್ಟೊಂದು ಸುರಕ್ಷಿತವಾಗಿರುವುದರಿಂದಲೇ, ಇದನ್ನು ಮತ್ತೆ ಮತ್ತೆ ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ವಿಜಯಪುರವು ಏಳನೆಯ ಶತಮಾನದಲ್ಲಿಯೇ ವೈಭವಯುತವಾಗಿತ್ತೆಂದು ತೀರ್ಮಾನಿಸಲು, ಅಲ್ಲಿ ಸಿಕ್ಕಿರುವ ಒಂದು ಶಿಲಾಸ್ತಂಭ ಮತ್ತು ಶಾಸನಗಳು ಹಾಗೂ ಸಾಹಿತ್ಯಕೃತಿಗಳಲ್ಲಿ ದೊರಕಿರುವ ಆಧಾರಗಳು ಬಹಳ ನೆರವು ನೀಡಿವೆ. ಆದರೆ, ಆ ಕಾಲದ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳ ವೈಭವದ ಸಾಕ್ಷಿಯಾಗಿ ಯಾವ ಕುರುಹೂ ಉಳಿದಿಲ್ಲ. ಯೂಸುಫ್ ಆಲಿ ಷಾ, ಬಹಮನಿ ಸಾಮ್ರಾಜ್ಯದಿಂದ ಬಿಡುಗಡೆ ಪಡೆದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ತೀರ್ಮಾನಿಸಿದನು. ಹೊಸ ರಾಜಮನೆತನವನ್ನು ಆದಿಲ್ ಶಾಹಿಯೆಂದು ಕರೆಯಲಾಯಿತು. ಅವನು ವಿಜಯಪುರವನ್ನು ತನ್ನ ರಾಜಧಾನಿಯಾಗಿ ಆರಿಸಿಕೊಂಡನು. ಆದಿಲ್ ಶಾಹಿಗೆ ಸೇರಿದ ಅನೇಕ ರಾಜರುಗಳು ವಿಜಯಪುರ ನಗರದ ವಿಭಿನ್ನ ಹಂತಗಳ ಬೆಳವಣಿಗೆಗೆ ಕಾರಣರಾದರು. ಯೂಸುಫ್ ಆಲಿ ಷಾ, ಇಸ್ಮೈಲ್ ಆಲಿ ಷಾ, ಇಬ್ರಾಹಿಂ ಆಲಿ ಷಾ-1, ಆಲಿ ಅದಿಲ್ ಷಾ, ಇಬ್ರಾಹಿಂ ಆಲಿ ಷಾ-2 ಮತ್ತು ಮೊಹಮ್ಮದ್ ಅದಿಲ್ ಷಾ ಅವರು ಆ ರಾಜರಲ್ಲಿ ಪ್ರಮುಖರು. [[ವಿಜಯನಗರ]] ಸಾಮ್ರಾಜ್ಯ, ಮುಘಲ್ ಸಾಮ್ರಾಜ್ಯ ಮತ್ತು ಬಹಮನಿ ಸಾಮ್ರಾಜ್ಯದಿಂದ ಪ್ರತ್ಯೇಕವಾದ ಇತರ ಸುಲ್ತಾನರೊಂದಿಗಿನ ನಿರಂತರವಾದ ಕಲಹವು, ಆದಿಲ್ ಶಾಹಿಯ ಸ್ಥಿರತೆಯನ್ನು ಕುಂದಿಸಿತು. ಕಾಲಕ್ರಮದಲ್ಲಿ, ಮಹಾರಾಷ್ಟ್ರದ ಪೇಶ್ವೆಗಳು ಹಾಗೂ ಹೈದರಾಬಾದಿನ ನಿಜಾಮರು ವಿಜಯಪುರವನ್ನು ಆಕ್ರಮಿಸಿಕೊಂಡರು. ಅಂತಿಮವಾಗಿ, ಬ್ರಿಟಿಷರು ಅದರ ಒಡೆಯರಾಗಿ, ಅದನ್ನು ಮುಂಬಯಿ ಪ್ರೆಸಿಡೆನ್ಸಿಗೆ ಸೇರಿಸಿದರು. ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಗೆ ವಿಜಯಪುರ ಒಳ್ಳೆಯ ನಿದರ್ಶನ. ಅಲ್ಲಿರುವ ಶಿಲ್ಪಗಳನ್ನು ಮಸೀದಿಗಳು, ಸಮಾಧಿಗಳು, ಅರಮನೆಗಳು ಮತ್ತು ಕೋಟೆ ಎಂಬ ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಈಚಿನ ದಿನಗಳಲ್ಲಿ ರೂಪು ತಳೆದಿರುವ ಕೆಲವು ಹಿಂದೂ ದೇವಾಲಯಗಳಿಗೆ, ಕಲೆಯ ದೃಷ್ಟಿಯಿಂದ ಹೆಚ್ಚಿನ ಮಹತ್ವವಿಲ್ಲ. ಈ ಕಿರು ಬರೆಹದಲ್ಲಿ, ವಿಜಯಪುರದ ಪ್ರಮುಖ ಸ್ಮಾರಕಗಳ ಸಂಕ್ಷಿಪ್ತ ಪರಿಚಯ ಮಾತ್ರ ಸಾಧ್ಯ. ಈ ಬರೆಹವನ್ನು ಇಲ್ಲಿಯೇ ಒದಗಿಸಿರುವ ಪುರಕ ಮಾಹಿತಿಗಳಿಂದ ವಿಸ್ತರಿಸಿಕೊಳ್ಳಬೇಕು. ವಿಜಯಪುರದ ಕೋಟೆಯು ಭಾರತದ ಬಹಳ ದೊಡ್ಡ ಕೋಟೆಗಳಲ್ಲಿ ಒಂದು. ದೀರ್ಘ ವೃತ್ತಾಕಾರದ(ಎಲಿಪ್ಟಿಕಲ್) ಈ ಕೋಟೆಯ ಪರಿಧಿಯು ಆರು ಮೈಲಿಗಳಿಗಿಂತಲೂ ಹೆಚ್ಚಾಗಿದೆ. ಕೋಟೆಯ ಗೋಡೆಗಳು ಹೆಚ್ಚು ಕಡಿಮೆ ಐವತ್ತು ಅಡಿ ದಪ್ಪವಾಗಿವೆ. ಅದರ ಎತ್ತರ 20-30 ಅಡಿಗಳು. ಅದರ ಸುತ್ತಲೂ ಮೂವತ್ತರಿಂದ ಐವತ್ತು ಅಡಿಗಳಷ್ಟು ಆಳವಾದ ಕಂದಕವಿದೆ. ಕೋಟೆಯನ್ನು, ಬೇರೆ ಬೇರೆ ವಿನ್ಯಾಸಗಳ 96 ಒರಗುಗಂಬಗಳಿಂದ(ಬ್ಯಾಸ್ಟಿಯನ್)(ಒತ್ತು ಅಟ್ಟಾಲಕ) ಬಲಪಡಿಸಲಾಗಿದೆ. ಇವುಗಳಲ್ಲದೆ, ಕೋಟೆಯ ದ್ವಾರಗಳಲ್ಲಿ ಇನ್ನೂ ಹತ್ತು ಒರಗುಗಂಬಗಳಿವೆ. ಕೋಟೆಯೊಳಗೆ ಪ್ರವೇಶಿಸಲು ಐದು ಬಾಗಿಲುಗಳಿವೆ. ಅವುಗಳನ್ನು ಮೆಕ್ಕಾ ದರ್ವಾಜಾ, ಶಾಹಪುರ ದರ್ವಾಜಾ, ಬಹಮನೀ ದರ್ವಾಜಾ, ಆಲಿಪುರ ದರ್ವಾಜಾ ಮತ್ತು ಮನಗೋಳೀ ದರ್ವಾಜಾ(ಫತೇ ದರ್ವಾಜಾ) ಎಂಬ ಹೆಸರುಗಳಿಂದ ಗುರುತಿಸಲಾಗಿದೆ. ಈ ಕೋಟೆಯ ಇತಿಹಾಸದಲ್ಲಿಯೇ ಇದನ್ನು ಭೇದಿಸಿ ಒಳನುಗ್ಗಲು ಯಾವ ಶತ್ರುವಿಗೂ ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಕೋಟೆಯ ಹೊರವಲಯದಲ್ಲಿ ಬಹು ವಿಶಾಲವಾದ ನಗರವೊಂದರ ಅವಶೇಷಗಳಿವೆ. ಇಲ್ಲಿರುವ ಅಸಂಖ್ಯಾತ ಗೋರಿಗಳು, ಮಸೀದಿಗಳು, ಅರಮನೆಗಳು ಮತ್ತು ಇತರ ನಿರ್ಮಾಣಗಳು, ಈ ನಗರದ ಗತವೈಭವಕ್ಕೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಗೋಲ್ ಗುಂಬಜ್ ವಿಜಯಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿದನು. ಅದರ ಕಟ್ಟುವಿಕೆಯ ಹೊಣೆ ಹೊತ್ತವನು, ದಾಬುಲನ ಪ್ರಸಿದ್ಧ ವಾಸ್ತುಶಿಲ್ಪಯಾದ ಯಾಕುತ್. ಗೋಲ್ ಗುಂಬಜ್ ನ ತಳಹದಿಯು 205 ಅಡಿಗಳ ಚಚ್ಚೌಕ. ಅದರ ಸುತ್ತಲೂ ಇರುವ ಗೋಡೆಗಳು 198 ಅಡಿ ಎತ್ತರವಾಗಿವೆ. ಈ ಗೋಡೆಗಳ ಮೇಲೆ ಗುಂಬಜವು ಕಣ್ಣಿಗೆ ಕಾಣುವ ಯಾವುದೇ ಆಸರೆಯೂ ಇಲ್ಲದೆ ನಿಂತಿದೆ. ಗೋಡೆಗಳಿಂದ ಸುತ್ತುವರಿಯಲ್ಪಟ್ಟ ಮತ್ತು ಗುಂಬಜದ ಕೆಳಗಿರುವ ವಿಶಾಲವಾದ ಹಾಲಿನ(ಹಾಲ್) ವಿಸ್ತೀರ್ಣವು 1833767 ಚದುರಡಿಗಳು. ಗೋಲ್ ಗುಂಬಜನ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗೋಲ್ ಗುಂಬಜ್ ನ ಮಧ್ಯದಲ್ಲಿರುವ ಗೋಳಾಕೃತಿಯ ಶಿಖರವು ಯಾವುದೇ ಕಂಬ ಅಥವಾ ರಚನೆಯನ್ನು ಆಧರಿಸಿ ನಿಂತಿಲ್ಲ. ರೋಮ್ ನಗರದಲ್ಲಿರುವ ಸೈಂಟ್ ಪೀಟರ್ ಬ್ಯಾಸಿಲಿಕಾದ ಡೋಮನ್ನು ಹೊರತುಪಡಿಸಿದರೆ, ಇದು ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ದೊಡ್ಡ ಗುಮ್ಮಟ. ಈ ಡೋಮ್ ನಿಂತಿರುವುದು ಪೆಂಡಾಂಟಿವ್ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆಯೇ ಈ ಡೋಮಿಗೆ ಆಧಾರವಾಗಿರುತ್ತದೆ. ಭಾರತದಲ್ಲಿ ಬೇರೆಲ್ಲಿಯೂ ಈ ಬಗೆಯ ರಚನೆಯಿಲ್ಲ. ಸ್ಪೇನ್ ದೇಶದ ಕಾರ್ಡೋಬಾದಲ್ಲಿರುವ ಬೃಹತ್ ಮಸೀದಿಯಲ್ಲಿ ಮಾತ್ರ ಇಂತಹ ರಚನೆಯನ್ನು ಬಳಸಲಾಗಿದೆ. ಎತ್ತರದ ಬಿಂದುವಿನಲ್ಲಿ ಕೊನೆಯಾಗುವ ಎಂಟು ಕಮಾನುಗಳು, ನಿಯತ ವಾದ ಜಾಗಗಳಲ್ಲಿ ಒಂದನ್ನೊಂದು ಅರ್ಧಿಸುತ್ತವೆ. ಈ ಗುಂಬಜ್ ನಲ್ಲಿರುವ ಪ್ರತಿಧ್ವನಿಗುಣವು ಅದರ ವಿಶೇಷ ಲಕ್ಷಣಗಳಲ್ಲಿ ಒಂದು. ಇಲ್ಲಿ ಆಡಿದ ಮಾತು ಅಥವಾ ಮಾಡಿದ ಶಬ್ದವು ಹನ್ನೊಂದು ಬಾರಿ ಪ್ರತಿಧ್ವನಿಸುತ್ತದೆ. ಅದನ್ನು ಮೂವತ್ತೇಳು ಕಿಲೋಮೀಟರುಗಳ ದೂರದಿಂದ ಕೇಳಬಹುದು. ಹಾಲ್ ನಿಂದ 33.22 ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ. ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ. ಇದನ್ನು ಪಿಸುಗುಟ್ಟುವ ಗ್ಯಾಲರಿ(ವಿಷ್ಪರಿಂಗ್ ಗ್ಯಾಲರಿ) ಎಂದು ಕರೆಯುತ್ತಾರೆ. ಏಕೆಂದರೆ, ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು. ಒಂದೇ ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ, ಅದು ಏಳ ಸಲ ಪ್ರತಿಧ್ವನಿಸುತ್ತದೆ. ಗುಂಬಜಿನ ಗೋಡೆಗಳ ಹೊರ ಭಾಗದ ಮೇಲೆ ಪಾರಿವಾಳಗಳು, ಆನೆಗಳು, ಕಮಲ ದಳಗಳು, ಮತ್ತು ಕಂಠಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯದಲ್ಲಿರುವ ವೇದಿಕೆಯ ಮೇಲೆ, ಮುಹಮ್ಮದ್ ಆದಿಲ್ ಷಾ ಮತ್ತು ಅವನ ಬಂಧುಗಳ ಕೃತಕವಾದ ಸಮಾಧಿಗಳಿವೆ. ನಿಜವಾದ ಸಮಾಧಿಗಳು ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿವೆ. ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಇನ್ನೂ ಅನೇಕ ಸಂಗತಿಗಳಿವೆ. ಅವುಗಳ ಬಗೆಗಿನ ವಿವರಗಳನ್ನು ಮುಸ್ಲಿಂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಯಾವುದೇ ವೆಬ್ ಸೈಟಿನಲ್ಲಿ ಪಡೆಯಬಹುದು. ವಿಜಯಪುರವು ಸೂಫಿಸಂತರು ಹಾಗೂ ಅವರು ನಿರೂಪಿಸಿದ ಧರ್ಮಕ್ಕಾಗಿಯೂ ಪ್ರಸಿದ್ಧವಾಗಿದೆ. ಅವರು ಧಾರ್ಮಿಕ ಸಮನ್ವಯದ ಅತ್ಯುತ್ತಮ ಮಾದರಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಶಾಶ್ವತವಾದ ಮೌಲ್ಯವಿರುವ ಕಾವ್ಯವೂ ಅವರಿಂದ ರಚಿತವಾಗಿದೆ. ವಿಜಯಪುರವು [[ಕರ್ನಾಟಕ]]ದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು ವಿಜಯಪುರವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು ವಿಜಯಪುರ ಎಂಬ ಹೆಸರನ್ನೇ ಬಳಸುತ್ತಾರೆ. ==ಚಾರಿತ್ರಿಕ ಘಟನೆಗಳು== * 1650 - ವಿಶ್ವ ಪ್ರಖ್ಯಾತ ಗೋಲ ಗುಂಬಜ್ ನಿರ್ಮಾಣ. * 1884 - ರೈಲು ಚಾಲನೆ ಪ್ರಾರಂಭವಾಯಿತು. * 1884 - ಜಿಲ್ಲಾ ಕೇಂದ್ರ [[ಕಲಾದಗಿ]]ಯನ್ನು ವಿಜಯಪುರಕ್ಕೆ ಸ್ಥಳಾಂತರಿಸಲಾಯಿತು. * 1910 - [[ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]ಯು ಸ್ಥಾಪನೆಯಾಯಿತು. * 1925 - ವಿಜಯಪುರ ನಗರವು ವಿದ್ಯುತ ಶಕ್ತಿಯನ್ನು ಹೊಂದಿತು. * 1963 - ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯವು ಪ್ರಾರಂಭವಾಯಿತು. * 1963 - ವಿಜಯಪುರದಲ್ಲಿ ಸೈನಿಕ ಶಾಲೆಯ ಸ್ಥಾಪನೆ. * 1964 - [[ಆಲಮಟ್ಟಿ ಆಣೆಕಟ್ಟು]]ಯ ಅಡಿಗಲ್ಲನ್ನು ಅಂದಿನ ಪ್ರಧಾನಿ ಲಾಲ್ ಬಹಾದ್ದೂರ ಶಾಸ್ತ್ರೀಯವರಿಂದ ನೆರವೇರಿಸಲಾಯಿತು. * 1982 - [[ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ದ ಸ್ಥಾಪನೆಯಾಯಿತು. * 1984 - ಅಲ್ - ಅಮೀನ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1986 - ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸ್ಥಾಪನೆ. * 1987 - [[ಆಲಮಟ್ಟಿ]]ಯಲ್ಲಿ ಜವಾಹರ ನವೋದಯ ವಿದ್ಯಾಲಯಯ ಸ್ಥಾಪನೆ. * 1991 - [[ಹಿಟ್ಟಿನಹಳ್ಳಿ]]ಯಲ್ಲಿ ಕೃಷಿ ಮಹಾವಿದ್ಯಾಲಯದ ಸ್ಥಾಪನೆ. * 1997 - ವಿಜಯಪುರದಲ್ಲಿ ಕೇಂದ್ರೀಯ ವಿದ್ಯಾಲಯವು ಪ್ರಾರಂಭವಾಯಿತು. * 1997 - ವಿಜಯಪುರ ಜಿಲ್ಲೆಯಲ್ಲಿ ವಿಭಾಗಿಸಿ [[ಬಾಗಲಕೋಟ]] ಜಿಲ್ಲೆಯನ್ನು ಮಾಡಲಾಯಿತು. * 1999 - [[ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ]]ವು ಸ್ಥಾಪನೆಯಾಯಿತು. * 2003 - [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ದ ಸ್ಥಾಪನೆಯಾಯಿತು. * 2004 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ವಿಭಾಗದಲ್ಲಿ ಶರಣಪ್ಪ ಈಜೇರಿ ಪ್ರಥಮ ಮತ್ತು ವೈದ್ಯಕೀಯ ವಿಭಾಗದಲ್ಲಿ ದ್ವಿತೀಯ ಸ್ಥಾನ. * 2004 - [[ಅಮೇರಿಕಾ]]ದ [[ಮೈಕ್ರೋಸಾಪ್ಟ್]] ಕಂಪನಿಯ ಒಡೆಯ [[ಬೀಲ್ ಗೇಟ್]]ರವರ ತಂದೆಯವರು ವಿಜಯಪುರ ಜಿಲ್ಲೆಯ ಭೇಟಿ. * 2005 - ಮಾಜಿ ರಾಷ್ಟ್ರಪತಿ [[ಎ.ಪಿ.ಜೆ.ಅಬ್ದುಲ್ ಕಲಾಂ]] ಅವರಿಂದ ಆಲಮಟ್ಟಿ ಆಣೆಕಟ್ಟು ಲೋಕಾರ್ಪಣೆ. * 2006 - ವಿಜಯಪುರ - [[ಬಾಗಲಕೋಟ]] ರೈಲನ್ನು ಮೀಟರ್ ಗೇಜದಿಂದ ಬ್ರಾಡ್ ಗೇಜಗೆ ಪರಿವರ್ತನೆ. * 2008 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಸುನಿಲ ಬಾದಾಮಿ ಪ್ರಥಮ ಸ್ಥಾನ. * 2010 - ಕೇಂದ್ರೀಯ ಬಸ್ ನಿಲ್ದಾಣದ ಉದ್ಘಾಟನೆ. * 2010 - ವಿಜಯಪುರ ವಿಮಾನ ನಿಲ್ದಾಣದ ಸ್ಥಾಪನೆ. * 2010 - ಬಿ.ಎಲ್.ಡಿ.ಈ. ಡೀಮ್ಡ್ ವಿಶ್ವವಿದ್ಯಾಲಯದ ಪ್ರಾರಂಭ. * 2010 - ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಸ್ಥಾಪನೆ. * 2012 - ಎನ್.ಎಚ್. - 13 ರಾಷ್ತ್ರೀಯ ಹೆದ್ದಾರಿಯನ್ನು ದ್ವಿಪಥದಿಂದ ಚತುಷ್ಪಥವಾಗಿ ವಿಸ್ತರಣೆ. * 2013 - ನಗರ ಬಸ್ ಸೇವೆ ಪ್ರಾರಂಭವಾಯಿತು. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ 7 ಹೊಸ ತಾಲ್ಲೂಕುಗಳ ರಚನೆ. * 2013 - ಸೈನಿಕ ಶಾಲೆಯ ಸುವರ್ಣ ಮಹೋತ್ಸವವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಉದ್ಘಾಟನೆ. * 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ ವಿಜಯಪುರ ನಗರಸಭೆಯನ್ನು ವಿಜಯಪುರ ಮಹಾನಗರ ಪಾಲಿಕೆಯಾಗಿ ರಚನೆ. * 2018 - [[ಕರ್ನಾಟಕ]] ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆಯ ಇಂಜಿನಿಯರಿಂಗ ಮತ್ತು ವೈದ್ಯಕೀಯ ವಿಭಾಗದಲ್ಲಿ ಶ್ರೀಧರ ದೊಡ್ಡಮನಿ ಪ್ರಥಮ ಸ್ಥಾನ. ==ಧಾರ್ಮಿಕ ಕೇಂದ್ರಗಳು== [[Image:MCModi.jpg|thumb|right|250px|ಡಾ.ಎಂ. ಸಿ. ಮೋದಿ]] * [[ಅರಕೇರಿ]] - ಪ್ರಸಿದ್ಧ ಶ್ರೀ ಅಮೋಘ ಸಿದ್ದೇಶ್ವರ ದೇವಾಲಯವಿದೆ * [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ. * [[ಬಬಲಾದಿ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ ಚಂದ್ರಗಿರಿ ಮಠವಿದೆ. * [[ಹಣಮಸಾಗರ]] - ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿಗಳ ಶಾಖಾ ಮಠವಿದೆ. * [[ಬಬಲೇಶ್ವರ]] - ಮಹಾನ್ ತಪಶ್ವಿ ಶ್ರೀ ಗುರುಪಾದೇಶ್ವರ ಮಠವಿದೆ. * [[ಬಸವನ ಬಾಗೇವಾಡಿ]] - ಬಸವಣ್ಣನವರ ಜನ್ಮಸ್ಥಳವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಬಂಥನಾಳ]] - ಬಂಥನಾಳ ಶಿವಯೋಗಿಗಳ ಸಂಗನ ಬಸವೇಶ್ವರ ಮಠವಿದೆ. * [[ಬಸರಕೋಡ]] - ಅಮರ ಶಿಲ್ಪಿ ಜಕನಾಚಾರಿಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ. * [[ದೇವರ ಗೆಣ್ಣೂರ]] - ಶ್ರೀ ಮಹಾಲಕ್ಷ್ಮಿ ದೇವಾಲಯ ಸಕಲ ಭಕ್ತರ ಧಾರ್ಮಿಕ ಸ್ಥಾನವಾಗಿದೆ. * [[ಚಡಚಣ]] - ಶ್ರೀ ಸಂಗಮೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. * [[ಹೊರ್ತಿ]] - ಶ್ರೀ ರೇವಣ ಸಿದ್ಧೇಶ್ವರ ದೇವಾಲಯವು ಪ್ರಸಿದ್ಧ ಮತ್ತು ಭಕ್ತಿ ಸ್ಥಾನವಾಗಿದೆ * [[ಹಲಗಣಿ]] - ಶ್ರೀ ಹಲಗಣೇಶ (ಹನುಮಾನ) ದೇವಾಲಯವು ಭಕ್ತಿಯ ಪರಾಕಾಷ್ಟೆಯಾಗಿದೆ. * [[ಕಂಬಾಗಿ]] - ಶ್ರೀ ಹನುಮಾನ ದೇವಾಲಯವಿದೆ. * [[ಯಲಗೂರ]] - ಶ್ರೀ ಹನುಮಾನ ದೇವಾಲಯವಿದೆ. * [[ಇಂಚಗೇರಿ]] - ಶ್ರೀ ಗುರುಲಿಂಗ ಮಹಾರಾಜರ ಮಠವಿದೆ. * [[ಇಂಗಳೇಶ್ವರ]] - ಬಸವಣ್ಣನವರ ತಾಯಿಯ ತವರು ಮನೆ ಊರಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಧಾರ್ಮಿಕ ಕ್ಷೇತ್ರವಾಗಿದೆ. * [[ಕಾಖಂಡಕಿ]] - ದಾಸ ಸಾಹಿತ್ಯದ ಮಹಿಪತಿದಾಸರ ವೃಂದಾವನವಿದೆ. * [[ಲಚ್ಯಾಣ]] - ಶ್ರೀ ಸಿದ್ಧಲಿಂಗ ಮಹಾರಾಜರ ಮಠವಿದೆ. * [[ನಾಲತವಾಡ]] - ಮಹಾ ದಾಸೋಹಿ ಮಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಮಹಾಮಠ ವಿದೆ. * [[ತಾಳಿಕೋಟೆ]] - ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ ಮಠವಿದೆ. * [[ಉಪ್ಪಲದಿಣ್ಣಿ]] - ಪ್ರಖ್ಯಾತ ಸಂಗಮನಾಥ ದೇವಾಲಯವಿದೆ. * [[ಬೆಳ್ಳುಬ್ಬಿ]] - ಪ್ರಖ್ಯಾತ ಹಾಗೂ ಐತಿಹಾಸಿಕ ಶ್ರೀ ಮಳೇಮಲ್ಲೇಶ್ವರ ದೇವಾಲಯವಿದೆ. * [[ಅಥರ್ಗಾ]] - ಶ್ರೀ ಕುಲಂಕಾರೇಶ್ವರ ದೇವಾಲಯ ಹಾಗೂ ಶಿಕ್ಷಕರಾದ ಶ್ರೀ ರೇವಣಸಿದ್ದರ ದೇವಾಲಯವಿದೆ. * [[ಕನ್ನೂರ]] - ಸ.ಸ. ಶ್ರೀ ಗಣಪತರಾವ ಮಹಾರಾಜರು ಸ್ಥಾಪಿಸಿರುವ ಶಾಂತಿ ಕುಟೀರ ಆಶ್ರಮವಿದೆ. * [[ಸಾರವಾಡ]] - ಇತಿಹಾಸ ಪ್ರಸಿದ್ಧ ಈಶ್ವರ ದೇವಾಲಯವಿದೆ. * [[ಸೋಮದೇವರಹಟ್ಟಿ]] - ಪ್ರಸಿದ್ಧ ದುರ್ಗಾದೇವಿಯ ದೇವಾಲಯವಿದೆ. * [[ಆಸಂಗಿಹಾಳ]] - ಶ್ರೀ ಆರೂಢ ಆಶ್ರಮವಿದೆ. * [[ದೇವರನಾವದಗಿ]] - ಶ್ರೀ ಮಲ್ಲಿಕಾರ್ಜುನ ದೇವಾಲಯವಿದೆ. *[[ಜಿಗಜೇವಣಿ]] - ಶ್ರೀ ಕೌದೇಶ್ವರ ದೇವಾಲಯವು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ==ಭೌಗೋಳಿಕ== ವಿಜಯಪುರ ಜಿಲ್ಲೆಯ ವಿಸ್ತೀರ್ಣ 10541 ಚದರ ಕಿಲೋಮಿಟರಗಳು. ವಿಜಯಪುರ ಜಿಲ್ಲೆಯು [[ಕಲಬುರಗಿ]] ಜಿಲ್ಲೆ (ಪುರ್ವಕ್ಕೆ), [[ರಾಯಚೂರು]] ಜಿಲ್ಲೆ (ದಕ್ಷಿಣಕ್ಕೆ), [[ಬಾಗಲಕೋಟೆ]] ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), [[ಬೆಳಗಾವಿ]] ಜಿಲ್ಲೆ (ಪಶ್ಚಿಮಕ್ಕೆ), [[ಮಹಾರಾಷ್ಟ್ರ]]ದ [[ಸಾಂಗಲಿ]] ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು [[ಸೊಲ್ಲಾಪುರ]] ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ [[ನದಿ]]ಗಳೆಂದರೆ [[ಕೃಷ್ಣಾ]] ಮತ್ತು [[ಭೀಮಾ]]. ವಿಜಯಪುರ ಪಟ್ಟಣವು {{col-begin}} {{col-break}} *[[ಬೆಂಗಳೂರು|ಬೆಂಗಳೂರಿನಿಂದ]] 520 ಕಿಮೀ *[[ಪುಣೆ]]ಯಿಂದ 350 ಕಿಮೀ *[[ಮುಂಬಯಿ]]ಯಿಂದ 500 ಕಿಮೀ {{col-break}} *[[ಹೈದರಾಬಾದ]]ನಿಂದ 400 ಕಿಮೀ *[[ಗೋವ]]ದಿಂದ 310 ಕಿಮೀ *[[ಗುಲ್ಬರ್ಗಾ]]ದಿಂದ 165 ಕಿಮೀ {{col-break}} *[[ಧಾರವಾಡ]]ದಿಂದ 210 ಕಿಮೀ *[[ಹುಬ್ಬಳ್ಳಿ]]ಯಿಂದ 190 ಕಿಮೀ *[[ಸೊಲ್ಲಾಪುರ]]ದಿಂದ 100 ಕಿಮೀ {{col-break}} *[[ತುಳಜಾಪುರ]]ದಿಂದ 145 ಕಿಮೀ *[[ಬೆಳಗಾವಿ]]ಯಿಂದ 210 ಕಿಮೀ ದೂರದಲ್ಲಿದೆ. {{col-end}} ಈ ಜಿಲ್ಲೆಯು [[ಕರ್ನಾಟಕ]] ರಾಜ್ಯದ 5.49% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ 15.50* ಉತ್ತರ ಅಕ್ಷಾಂಶ, 74.54* ಪುರ್ವ ಅಕ್ಷಾಂಶ ಮತ್ತು 17.x 28* ಉತ್ತರ ರೇಖಾಂಶ, 76*x 28 ಪುರ್ವ ರೇಖಾಂಶದಲ್ಲಿ ಬರುತ್ತದೆ. ವಿಜಯಪುರ ಜಿಲ್ಲೆಯ ಸರಾಸರಿ ಸಮುದ್ರ ಮಟ್ಟಕ್ಕಿಂತ 606ಮೀ (1988 ಅಡಿ) ಎತ್ತರವಿದೆ. ಜಿಲ್ಲೆಯು ಭೌಗೋಳಿವಾಗಿ 10541 ಚ.ಕಿ.ಮೀ.ವಿಸ್ತೀರ್ಣವನ್ನು ಹೊಂದಿದೆ. ;ಹವಾಮಾನ: * <big>ಬೇಸಿಗೆ-ಚಳಿಗಾಲ</big> - ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. * <big>ಬೇಸಿಗೆ ಕಾಲ</big> - 35&nbsp;°C - 42&nbsp;°C. * <big>ಚಳಿಗಾಲ</big> ಮತ್ತು <big>ಮಳೆಗಾಲ</big> - 18&nbsp;°C - 32&nbsp;°C. * <big>ಮಳೆಗಾಲ</big> - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗುತ್ತದೆ. * <big>ಗಾಳಿ</big> - ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ) ಹಾಗೂ 17 ಕಿಮಿ/ಗಂ (ಅಗಸ್ಟ್) ತಿಂಗಳಲ್ಲಿ ಇರುತ್ತದೆ. ;ವಿಜಯಪುರ ಜಿಲ್ಲೆಯ ಉಷ್ಣತೆ ಮತ್ತು ಮಳೆಯ ಪ್ರಮಾಣವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="center" | width="80" style = "text-align:center"| ತಿಂಗಳು | width="20" style = "text-align:center"| ಜನವರಿ | width="20" style = "text-align:center"| ಫೆಬ್ರುವರಿ | width="20" style = "text-align:center"| ಮಾರ್ಚ | width="20" style = "text-align:center"| ಏಪ್ರಿಲ್ | width="20" style = "text-align:center"| ಮೇ | width="20" style = "text-align:center"| ಜೂನ್ | width="20" style = "text-align:center"| ಜೂಲೈ | width="20" style = "text-align:center"| ಆಗಷ್ಟ | width="20" style = "text-align:center"| ಸೆಪ್ಟೆಂಬರ | width="20" style = "text-align:center"| ಅಕ್ಟೋಬರ | width="20" style = "text-align:center"| ನವೆಂಬರ | width="20" style = "text-align:center"| ಡಿಸೆಂಬರ | width="20" style = "text-align:center"| ಸರಾಸರಿ |- valign="bottom" style = "text-align:center" | Height="15" |ಹೆಚ್ಚು *C | 30 | 34 | 37 | 39 | 39 | 34 | 31 | 31 | 32 | 32 | 31 | 30 | 33 |- valign="bottom" style = "text-align:center" | Height="15" |ಕಡಿಮೆ *C | 16 | 18 | 22 | 25 | 25 | 23 | 22 | 21 | 22 | 20 | 18 | 16 | 21 |- valign="bottom" style = "text-align:center" | Height="15" |ಮಳೆ ಮಿಮಿ | 8.6 | 3.1 | 6.1 | 10.1 | 16.2 | 61.1 | 77.1 | 74.5 | 62.1 | 51.6 | 27.2 | 3.5 | 400.5 |} ;ಮಳೆ ಮಾಪನ ಕೇಂದ್ರಗಳು: ಜಿಲ್ಲೆಯಲ್ಲಿ ಸುಮಾರು 34ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. *<big>ವಿಜಯಪುರ</big> - [[ಮಮದಾಪುರ]], [[ಬಬಲೇಶ್ವರ]], [[ತಿಕೋಟಾ]], [[ನಾಗಠಾಣ]], [[ಭೂತನಾಳ]], [[ಕುಮಟಗಿ]], [[ಕನ್ನೂರ]], [[ಹೊನವಾಡ]] *<big>ಮುದ್ದೇಬಿಹಾಳ</big> - [[ತಾಳಿಕೋಟ]], [[ನಾಲತವಾಡ]], [[ಢವಳಗಿ]] *<big>ಸಿಂದಗಿ</big> - [[ಆಲಮೇಲ]], [[ದೇವರಹಿಪ್ಪರಗಿ]], [[ರಾಮನಳ್ಳಿ]], [[ಸಸಬಾಳ]], [[ಕಡ್ಲೇವಾಡ]], [[ಕೊಂಡಗೂಳಿ]] *<big>ಬಸವನ ಬಾಗೇವಾಡಿ</big> - [[ಆಲಮಟ್ಟಿ]], [[ಹೂವಿನ ಹಿಪ್ಪರಗಿ]], [[ಮನಗೂಳಿ]], [[ಮಟ್ಟಿಹಾಳ]] *<big>ಇಂಡಿ</big> - [[ಝಳಕಿ]], [[ಹೊರ್ತಿ]], [[ಚಡಚಣ]], [[ನಾದ ಕೆ. ಡಿ.]], [[ಅಗರಖೇಡ]] ==ಪ್ರವಾಸ== [[ಚಿತ್ರ:North Karnataka Tourism map 10.11.2008.JPG|thumb|ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು]] [[ಚಿತ್ರ:Basava cropped.jpg|thumb| [[ಬಸವಣ್ಣ]]]] ವಿಜಯಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಯಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಶಿಲ್ಪಕಲೆಗೆ ಹೆಸರಾದ ನಮ್ಮ ನಾಡು ದೇಶ - ವಿದೇಶಗಳ ಪ್ರವಾಸಿರನ್ನೂ ನಿರಂತರವಾಗಿ ಆಕರ್ಷಿಸುತ್ತಲಿದೆ. ವಿಶ್ವದ ಅದ್ಭುತಗಳಲ್ಲಿ ಒಂದಾದ ಗೋಲ ಗುಮ್ಮಟ. ಇದರೊಂದಿಗೆ ಇಸ್ಲಾಂ ವಾಸ್ತುಶಿಲ್ಪ ವೈಭವದ ಭವ್ಯಸ್ಮಾರಕಗಳಾದ ಅರಮನೆಗಳು, ಮಸೀದಿಗಳು, ಕೋಟೆ, ಗಗನ ಮಹಲ್, ತಾಜ್ ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ನೀಡಿದ ಇಬ್ರಾಹಿಮ್ ರೋಜಾ, ಬಾರಾ ಕಮಾನ್, ಸಂಗೀತ ಮಹಲ್, ಆಸರ್ ಮಹಲ್, ಆನಂದ ಮಹಲ್, ಮೆಹತರ ಮಹಲ್, ಜೋಡ ಗುಮ್ಮಟ, ಜುಮ್ಮಾ ಮಸೀದಿ, ಮಲಿಕ್ - ಎ - ಮೈದಾನ ತೋಪು, ಉಪ್ಪಲಿ ಬುರುಜ್, ತಾಜ್ ಬೌಡಿ, ಚಾಂದ ಬೌಡಿ, ಜಲ ಮಂಜಿಲ್. ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಶಿಲ್ಪಕಲೆಯ ಪುರಾತನ ಕಟ್ಟಡ ಗಳು ಮತ್ತು ಶ್ರೀ ಸಿದ್ದೇಶ್ವರ ದೇವಾಲಯ, 770 ಲಿಂಗಗಳ ಗುಡಿ, ಶಿವಗಿರಿ, ರುಕ್ಮಾಂಗದ ಪಂಡಿತರ ಸಮಾಧಿ, ತೊರವಿ ಲಕ್ಷ್ಮಿ ನರಶಿಂಹ ದೇವಾಲಯ, ಸಹಸ್ರಫಣಿ ಪಾಶ್ವನಾಥಮೂರ್ತಿ ದೇವಾಲಯ ಮುಂತಾದವುಗಳು ವಿಜಯಪುರ ನಗರದಲ್ಲಿ ಉಂಟು. ;ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು: ;*[[ಗೋಲ್ ಗುಂಬಜ್]]: ಇದು ಮಹಮದ್ ಆದಿಲ್ ಶಾ (ಆಳ್ವಿಕೆ: 1627-1657)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು 1659ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಯಾದ ದಾಬೋಲ್ನ ಯಾಕುತ್ ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ 50 ಮೀ, ಹೊರಗಡೆ ಎತ್ತರ 198 ಅಡಿ ಮತ್ತು ಒಳಗಡೆ ಎತ್ತರ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ 39 ಮೀ (124 ಅಡಿ) ವ್ಯಾಸ ಹೊಂದಿದೆ. ಅದರಂತೆ 8 ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತದೆ. ಇದರ ಹತ್ತಿರ ವಿಜಯಪುರ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಾಹಾಲಯವು ಇದೆ. ವಿಜಯಪುರದ ಗೋಲಗುಂಬಜ್ ವಿಶ್ವಪ್ರಸಿದ್ಧಿಯನ್ನು ಹೊಂದಿದೆ. ವಿಶೀಷ್ಟ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ರಚನೆಯನ್ನು 'ಗೋಲಗುಮ್ಮಟ'ವೆಂದು ಕೂಡ ಕರೆಯುವರು. ಮೊಘಲ್ ಸಾಮ್ರಾಜ್ಯದ ದೊರೆ ಮಹಮ್ಮದ್ ಆದಿಲ್ ಶಾಹ ನಿರ್ಮಿಸಿದ ಈ ಗುಮ್ಮಟವು ವಿಶ್ವದಲ್ಲೇ ಎರಡನೇ ದೊಡ್ಡದಾದ ಗುಮ್ಮಟವೆಂದು ಹೆಸರಾಗಿದೆ. ವಿಜಯಪುರದ ಸುಲ್ತಾನನಾಗಿದ್ದ ಮಹಮ್ಮದ್ ನು ಕ್ರಿ.ಶ. 1490 ರಿಂದ ಕ್ರಿ.ಶ.1696 ರ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದನು. ಮೊಘಲರ ಪ್ರಸಿದ್ಧ ವಾಸ್ತುಶಿಲ್ಪಿ ಯಾಕೂತ್ ಎಂಬುವನು ಈ ಗುಮ್ಮಟವನ್ನು ಅನೇಕ ಕಾರ್ಮಿಕರೊಂದಿಗೆ ಕಟ್ಟಿದನು. 44 ಮೀಟರ್ ವ್ಯಾಸವುಳ್ಳ ಈ ಗುಮ್ಮಟವು ಯಾವುದೇ ಆಧಾರವಿಲ್ಲದೇ ಈ ಕಟ್ಟಡದಲ್ಲಿ ವಿಶೇಷ ವಾಸ್ತು ವಿನ್ಯಾಸ ದೊಂದಿಗೆ ನಿರ್ಮಾಣವಾಗಿರುವುದು ಇಂದಿಗೂ ಹಲವರ ಹುಬ್ಬೇರಿಸುತ್ತದೆ. ಈ ಗುಮ್ಮಟದ ಕಟ್ಟಡದೊಳಗೆ ಹೋದರೆ ಏನೇ ಮಾತನಾಡಿದರೂ ಏಳು ಬಾರಿ ಪ್ರತಿಧ್ವನಿಸುತ್ತದೆ. ಇದು ಇಂದಿಗೂ ಎಲ್ಲರಿಗೂ ಅಚ್ಚರಿಯ ವಿಷಯವಾದರೂ ಪ್ರವಾಸಿಗರು ಇಲ್ಲಿ ಉಂಟಾಗುವ ಪ್ರತಿಧ್ವನಿಯನ್ನು ಕೇಳಿಯೇ ಅನುಭವಿಸಬೇಕು. ಮೊಘಲರ ರಾಜ ಆದಿಲ್ ಶಾಹ ಮತ್ತು ಆತನ ರಾಣಿ ಈ ಗುಮ್ಮಟದಲ್ಲಿ ಪರಸ್ಪರ ಮಾತನಾಡಲು ಈ ಪ್ರತಿಧ್ವನಿಯನ್ನು ಬಳಸುತ್ತಿದ್ದರು ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಇಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳನ್ನು ಕೇಳಲು ಆಗಮಿಸುವ ಎಲ್ಲರಿಗೂ ಎಲ್ಲ ಕಡೆಗಳಿಂದಲು ಕೇಳುವಂತಾಗುತ್ತಿತ್ತು ಎಂಬುದು ದಾಖಲಾಗಿದೆ. ಈ ಮಸೀದಿಯು 8 ಅಂತಸ್ತುಗಳ ಕಟ್ಟಡವಾಗಿದ್ದು ನಾಲ್ಕು ಸ್ತಂಭಗೋಪುರಗಳನ್ನೊಳಗೊಂಡಿದೆ. ಅವುಗಳಿಗೆ ವಿಶೀಷ್ಠ ರೀತಿಯಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸುಂದರವಾದ ಹೂದೋಟದಲ್ಲಿ ನಿರ್ಮಾಣಗೊಂಡ ಈ ಗೋಲಗುಮ್ಮಟ ಕಟ್ಟಡವು 1700 ಸೆ.ಮೀ.ವಿಸ್ತೀರ್ಣ ಹೊಂದಿದೆ. 51 ಮೀಟರ್ ಎತ್ತರವಿದೆ. ;ಇಬ್ರಾಹಿಮ್ ರೋಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: 1580-1627) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು 1627 ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ [[ತಾಜ್ ಮಹಲ್]] ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ. ಕರ್ನಾಟಕದಲ್ಲಿರುವ ಇಸ್ಲಾಮಿಕ್ ವಾಸ್ತುಗಳಲ್ಲಿ, ಇಬ್ರಾಹಿಂ ರೋಜಾ ಅತ್ಯಂತ ಹೆಸರುವಾಸಿಯಾದುದು. ಇದರಲ್ಲಿ ಇಮ್ಮಡಿ ಇಬ್ರಾಹಿಂ ಆದಿಲ ಷಾನ ಸಮಾಧಿಯಿದೆ. ಅದರ ಸಂಗಡವೇ ಒಂದು ಮಸೀದಿಯಿದೆ. ತಾಜಮಹಲಿಗಿಂತ ಮುಂಚಿತವಾಗಿಯೇ ನಿರ್ಮಿಸಲಾದ ಈ ಸ್ಮಾರಕದಲ್ಲಿ, ತಾಜಮಹಲಿನ ಅನೇಕ ಲಕ್ಷಣಗಳನ್ನು ಕಾಣಬಹುದು. ಕ್ರಿ.ಶ.1580ರಿಂದ ಕ್ರಿ.1627 ರ ಕಾಲದಲ್ಲಿ ಮೊಘಲರ ದೊರೆ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ;ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್): ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು 1632 ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು 14 (4.2 ಮೀಟರ) ಅಡಿ ಉದ್ದ, 1.5 ಮೀಟರ ವ್ಯಾಸ, 55 ಟನ್ ತೂಕ ಹೊಂದಿದೆ. ಇದನ್ನು 17 ನೇ ಶತಮಾನದಲ್ಲಿ ಅಮ್ಮದ ನಗರದಿಂದ 10 ಆನೆಗಳು, 400 ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ. ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು. ಮಾಲಿಕ್ ಎ ಮೈದಾನ್ ಕಂಚಿನಿಂದ ಮಾಡಿದ ದೊಡ್ಡ ಫಿರಂಗಿ. ಇದರ ತೂಕ 55 ಟನ್ನುಗಳು. ಇದರ ಹೊರ ದ್ವಾರವು ಸಿಂಹದ ಆಕಾರದಲ್ಲಿದೆ. ಬಹಳ ನುಣುಪಾದ ಇದರ ಹೊರ ಮೇಲ್ಮೆಯಲ್ಲಿ ಪರ್ಶಿಯನ್ ಮತ್ತ ಅರಾಬಿಕ್ ಭಾಷೆಗಳಲ್ಲಿರುವ ಶಾಸನಗಳಿವೆ. ವಿಜಯಪುರ ನಗರದಿಂದ 3 ಕಿ.ಮೀ. ದೂರದಲ್ಲಿರುವ ಮಲಿಕ್ ಎ ಮೈದಾನವು ಇತಿಹಾಸದಲ್ಲಿ ನಡೆದ ಯುದ್ಧಗಳಿಗೆ ಮೈದಾನವಾಗಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗೊಂಡಿದೆ. ಈ ಮೈದಾನದ ಬಳಿ ಇರುವ ಶೇರಝಾ ಬುರ್ಜ್ ಮೇಲೆ ಇರುವ ಫಿರಂಗಿ ಪ್ರವಾಸಿಗರು ನೋಡಬಹುದು. ಈ ಫಿರಂಗಿಯು ಆ ಕಾಲದ ಮಹತ್ವದ ಕುರುಹಾಗಿದೆ ಎನ್ನಬಹುದು. ಈ ಫಿರಂಗಿಯ ತುದಿಯು ಸಿಂಹದ ಮುಖದಂತಿದ್ದು, ಬಾಯಿ ತೆರೆದು ದವಡೆಯಲ್ಲಿನ ಕೋರೆಹಲ್ಲುಗಳು ತೋರಿಸುವಂತಿದೆ. ಈ ದವಡೆ ಹಲ್ಲಿನ ಚಿಕ್ಕ ಆನೆಮರಿಯೊಂದು ಇದ್ದು ಅದನ್ನು ಸಿಂಹವು ತಿನ್ನುತ್ತಿರುವಂತೆ ಕಾಣುತ್ತದೆ. ಈ ಫಿರಂಗಿ ಮೇಲ್ಭಾಗದಲ್ಲಿ ಔರಂಗಜೇಬನ ಕುರಿತು ಕೆತ್ತಲಾಗಿದೆ. 55 ಟನ್ ಗಳಷ್ಟು ತೂಕ ಹೊಂದಿರುವ ಈ ಫಿರಂಗಿಯು 1.5 ಮೀ.ವ್ಯಾಸವನ್ನು ಹೊಂದಿ, 4.45 ಮೀಟರ್ ಉದ್ದವಿದೆ. ಈ ಫಿರಂಗಿ ಎಂತಹ ಬಿಸಿಲಿದ್ದರೂ ಶಾಖವನ್ನು ಹೀರಿಕೊಳ್ಳದೇ ತಂಪಾಗಿಯೇ ಇರುತ್ತದೆ. ಅಲ್ಲದೇ ಈ ಫಿರಂಗಿಗೆ ಯಾವುದಾದರೂ ವಸ್ತುವಿನಿಂದ ಜೋರಾಗಿ ತಟ್ಟಿದರೆ ಗಂಟೆಯ ಶಬ್ದ ಕೇಳುತ್ತದೆ. ;ಜುಮ್ಮಾ ಮಸೀದಿ: ಜುಮ್ಮಾ ಮಸೀದಿಯನ್ನು 1576ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ 10,800 ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ 2500 ಜನ ಪ್ರಾರ್ಥನೆ ಮಾಡ ಬಹು ದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿ ಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ. ಮೊಘಲ ಸಾಮ್ರಾಜ್ಯದ ದೊರೆ ಒಂದನೇ ಆದಿಲ್ ಶಾಹನು ವಿಜಯಪುರದಲ್ಲಿ ಕ್ರಿ.ಶ.1557-1580 ರಲ್ಲಿ ಐತಿಹಾಸಿಕ ಜುಮ್ಮಾ ಮಸೀದಿಯನ್ನು ಕಟ್ಟಿಸಿದನು. [[ತಾಳಿಕೋಟೆ]]ಯ ಕದನವನ್ನು ಗೆದ್ದ ಸಂಭ್ರಮಾಚ ರಣೆಯ ಸಂದರ್ಭದಲ್ಲಿ ಈ ಮಸೀದಿಯನ್ನು ಕಟ್ಟಿಸಿದನು. ಸುಮಾರು 10.810 ಸೆ. ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಬೃಹತ್ತಾದ ಮಸೀದಿಯು ಸುಂದರವಾದ ಗುಮ್ಮಟದೊಂದಿಗೆ ಕಮಾನುಗಳನ್ನು ಹೊಂದಿದೆ. ಸುಮಾರು 2250 ಕ್ಕೂ ಹೆಚ್ಚು ಕಪ್ಪು ಕಲ್ಲಿನ ಹೊದಿಕೆಯನ್ನು ನೆಲದ ಮೇಲೆ ಹೊಂದಿ ಸಲಾಗಿದೆ. ಸುಮಾರು 45 ಕ್ಕೂ ಹೆಚ್ಚು ತೊಲೆಗಳ ಸಹಾಯದಿಂದ ನಿರ್ಮಿಸಿ, ಈರುಳ್ಳಿ ಆಕಾರದ ಗುಮ್ಮಟವಿರುವ ಈ ಮಸೀದಿಯಲ್ಲಿ ಬಂಗಾರದ ಹಾಳೆಯಲ್ಲಿ ಬರೆದ ಕುರಾನ್ ನನ್ನು ನೋಡಬಹುದಾಗಿದೆ. ಇದರಲ್ಲಿ ಒಟ್ಟು 33 ಗುಮ್ಮಟಗಳಿದ್ದು ಮಧ್ಯದ ಮಸೀದಿಯಲ್ಲಿ ನೀರಿನ ಚಿಲುಮೆ ಇದೆ. ಒಟ್ಟು ಇಲ್ಲಿ 12 ಕಮಾನುಗಳಿದ್ದು, ನಂತರ ಮೊಘಲ ದೊರೆ ಔರಂಗಜೇಬನು ಇದಕ್ಕೆ ದೊಡ್ಡ ದ್ವಾರಬಾಗಿಲನ್ನು ನಿರ್ಮಿಸಿದನು. ;ಬಾರಾ ಕಮಾನ್: ಬಾರಾ ಕಮಾನ್ನನ್ನು ಅಲಿ ರೋಜಾ 1672 ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ, ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ. ಈಗಿನ ಕರ್ನಾಟಕ ರಾಜ್ಯ ದಲ್ಲಿರುವ ವಿಜಯಪುರ ಪಟ್ಟಣವು ಈಗ ಜಿಲ್ಲಾ ಪ್ರದೇಶವಾಗಿದೆ. ಹಿಂದೆ ಮೊಘಲರ್ ದೊರೆ ಎರಡನೇ ಅಲಿ ಆದಿಲ್ ಶಾಹ ನೆನಪಿಗಾಗಿ ಇಲ್ಲಿ ವಿಶಿಷ್ಟ ಬಾರಾಕಮಾನ್ ಎಂಬ ಅದ್ಭುತ ವಾಸ್ತುಶೈಲಿಯನ್ನೊಳಗೊಂಡ ಕಟ್ಟಡವನ್ನು ಕಟ್ಟಿಸಲಾಗಿದೆ. ಅದು ಅರ್ಧ ಕಾಮಗಾರಿಯಿಂದ ಇಂದಿಗೂ ಮುಕ್ತಾಯಗೊಂಡಿಲ್ಲ. ಮೊಘಲ್ ಸಾಮ್ರಾಜ್ಯದ ದೊರೆ ಅಲಿ ಆದಿಲ್ ಶಾಹ ಸಮಾಧಿಯಾಗಿರುವ ಈ ಬಾರಾಕಮಾನ್ 12 ಕಮಾನ್ ನನ್ನು ಸಮಾಧಿ ಸುತ್ತಲೂ ಕಟ್ಟಲಾಗಿದೆ. ಆದಿಲ್ ಶಾಹ ನ ಸಮಾಧಿಯನ್ನು ವಿಶಿಷ್ಟ 12 ಕಮಾನ್ ಗಳಿಂದ ನಿರ್ಮಿಸಲಾಗಿರುವುದರಿಂದಲೇ ಇದಕ್ಕೆ ಬಾರಾಕಮಾನ್ ಎಂದು ಹೆಸರು ಬಂದಿದೆ. ಈ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಟ್ಟಡದ ನೆರಳು ಗೋಲ ಗುಂಬಜ್ ಮೇಲೆ ಬೀಳುತ್ತದೆ ಎಂಬ ಕಾರಣದಿಂದ ಕಟ್ಟಡ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಬಾರಾಕಮಾನ್ ನ ಉಸ್ತುವಾರಿ ನೋಡಿಕೊಳ್ಳುತ್ತಿದೆ. ;ಅಸರ ಮಹಲ್: ಅಸರ ಮಹಲ್ನ್ನು 1646ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ 3 ಸಣ್ಣ ಕೆರೆಗಳಿವೆ. ವಿಜಯಪುರ ಪ್ರವಾಸ ಮಾಡುವಾಗ ಮಿಠಾರಿ ಮತ್ತು ಅಸಾರ ಮಹಲ್ ಗಳನ್ನು ಕೂಡ ಪ್ರವಾಸಿಗರು ನೋಡಬಹುದು. ಈ ಸುಂದರ ಮಹಲ್ ಗಳ ಸೌಂದರ್ಯ ಕಣ್ಣಾರೆ ನೋಡಿಯೇ ಸವಿಯಬೇಕು. ಈ ಸುಂದರ ಕಟ್ಟಡಗಳು ಪ್ರವಾಸಿಗರ ಮನಸೆಳೆಯುತ್ತವೆ. ಈ ಐತಿಹಾಸಿಕ ಕಟ್ಟಡಗಳನ್ನು ಪರ್ಶಿಯನ್ ರ ಶೈಲಿಯಲ್ಲಿ ಕಟ್ಟಿಸಲಾಗಿದ್ದು ಇದರಲ್ಲಿ ನ್ಯಾಯಸ್ಥಾನವನ್ನೂ ಕೂಡ ನಿರ್ಮಿಸಲಾಗಿದೆ. ಬೃಹತ್ತಾದ ನಾಲ್ಕುಗೋಡೆಗಳಿರುವ ಈ ಮಹಲ್ ಗಳಿಗೆ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಕಟ್ಟಡದ ಒಳಗಡೆ ಮೂರು ಟ್ಯಾಂಕ್ ಗಳಿದ್ದು ಗೋಡೆಗಳನ್ನು ಸುಂದರವಾದ ಚಿತ್ರಗಳನ್ನು ಚಿತ್ರಿಸಲಾಗಿದೆ. ಈ ಕಟ್ಟಡದ ಒಳಗಿರುವ ಒಂದು ಟ್ಯಾಂಕ್ 15 ಅಡಿ ಆಳವಿದೆ. ಉಳಿದೆರಡೂ ಕೂಡ ಅಷ್ಟೇ ಪ್ರಮಾಣದ ಆಳ ಹೊಂದಿವೆ ಎನ್ನಲಾಗಿದೆ. ಪ್ರತಿ ವರ್ಷ ಇಲ್ಲಿ ಉರುಸ್ ಜರುಗುತ್ತದೆ. ಈ ಸಮಯದಲ್ಲಿ ಹಲವಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ;ಗಗನ್ ಮಹಲ್: ಗಗನ್ ಮಹಲ್ನ್ನು 1560 ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು 20 ಮೀಟರ್ ಉದ್ದವಾಗಿದ್ದು, 17 ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು. ವಿಜಯಪುರಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ಅರಮನೆ ಗಗನ ಮಹಲ್ ನೋಡಲೇಬೇಕು. ವಿಜಯಪುರ ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವ ಈ ಅರಮನೆ. ಮೊಘಲ್ ಸಾಮ್ರಾಜ್ಯದ ದೊರೆ ಒಂದನೇ ಆದಿಲ ಶಾಹನು ಕ್ರಿ.ಶ.1561 ರಲ್ಲಿ ಈ ಅರಮನೆಯನ್ನು ಎರಡು ಉದ್ದೇಶಗಳಿಗೆಂದು ನಿರ್ಮಿಸಲು ಆದೇಶಿಸಿದನು. ಒಂದನೇ ಆದಿಲ ಶಾಹನು ತನ್ನ ಆರಾಮದ ಇರುವಿಕೆಗಾಗಿ ಹಾಗೂ ತನ್ನ ಆಸ್ಥಾನವನ್ನಾಗಿ ಇದೇ ಗಗನ ಮಹಲ್ ನ್ನು ಉಪಯೋಗಿಸುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಮುಂಭಾಗದಲ್ಲಿ 21 ಮೀಟರ್ ಅಗಲದ ಬೃಹತ್ತಾದ ಕಟ್ಟಿಗೆಯ ಕಂಬಗಳು ಮತ್ತು ಗೋಡೆಗಳನ್ನು ಹೊಂದಿರುವ ಈ ಅರಮನೆಯ ಆವರಣವು ಆದಿಲ ಶಾಹನ ಆಸ್ತಾನವಾಗಿತ್ತು. ಅರಮನೆಯ ಮೊದಲನೇ ಮಹಡಿಯು ಗಣ್ಯ ವ್ಯಕ್ತಿಗಳ ಮತ್ತು ತನ್ನ ವಿಶೇಷ ಅತಿಥಿಗಳಿಗೆಂದು ಮೀಸಲಾಗಿರಿಸಿದ್ದನೆಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.ವಿಜಯಪುರದಲ್ಲಿನ ಎಲ್ಲ ಕಮಾನುಗಳಲ್ಲಿಯೇ ಈ ಅರಮನೆಯಲ್ಲಿರುವ ಕಮಾನು ಅತೀ ದೊಡ್ಡದಾದ ಮತ್ತು ಎತ್ತರವಾದ ಅಗಲವಾದ ಕಮಾನು ಎಂದು ದಾಖಲಾಗಿದೆ. ಸದ್ಯ ಈ ಕಮಾನ್ ಹೆಚ್ಚುಕಮ್ಮಿ ಪಳೆಯುಳಿಕೆಯಂತಾಗಿರುವುದರಿಂದ ಇಲ್ಲಿ ಸುಂದರವಾದ ಉದ್ಯಾನವನ ಮಾಡಲಾಗಿದೆ. ಗಗನ ಮಹಲ್ ನಲ್ಲಿರುವ ದರ್ಬಾರ್ ಹಾಲ್ ನಲ್ಲಿ ದೊಡ್ಡದಾದ ಆಸ್ಥಾನವಿದೆ. ಆಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳನ್ನು ಅರಮನೆ ಒಳಗಿನಿಂದಲೇ ಮತ್ತು ಹೊರಗಿನಿಂದಲೂ ಕೂಡ ವೀಕ್ಷಕರು ನೋಡಲು ಅನುಕೂಲವಾಗುವಂತೆ ಈ ದರ್ಬಾರ್ ಹಾಲ್ ನ್ನು ಕಟ್ಟಲಾಗಿದೆ. ಈ ಅರಮನೆ ಗೋಡೆ ಮತ್ತು ಕಂಬಗಳಿಗೆ ವಿಶಿಷ್ಟ ರೀತಿಯಲ್ಲಿ ಚಿತ್ರಕಲೆಯನ್ನು ಬಿಡಿಸಲಾಗಿದೆ. ಇಂದಿಗೂ ಕೂಡ ಆ ಚಿತ್ರಗಳು ಪ್ರವಾಸಿಗರಿಗೆ ಮನಸೆಳೆಯುತ್ತಲಿವೆ. ;ಸಂಗೀತ ಮಹಲ್: ಸಂಗೀತ ಮಹಲ್ವು ವಿಜಯಪುರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು. ಕಮಾನ ದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ್. ಇದನ್ನು ಎರಡನೇ ಇಬ್ರಾಹಿಮ್ ಆದಿಲ್ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ. ಈಗಲೂ ಜಿಲ್ಲಾಡಳಿತ ನವರಸಪುರ ಸಂಗೀತ ಉತ್ಸವ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ. ಬಿಜಾಪುರಿನ ಪಶ್ಚಿಮಕ್ಕೆ ಸುಮಾರು 8 ಕಿ.ಮೀ ದೂರದಲ್ಲಿರುವ [[ತೊರವಿ]] ಎಂಬ ಗ್ರಾಮದಲ್ಲಿ ನೆಲೆಸಿದೆ ಈ ಸಂಗೀತ ಮಹಲ್. ಹಿಂದೆ ಇದೊಂದು ಸಂಗೀತ ಹಾಗು ನೃತ್ಯಗಳಿಗೆ ಮೀಸಲಾಗಿದ್ದ ಅರಮನೆಯಾಗಿತ್ತೆಂದು ಊಹಿಸಲಾಗಿದೆ. ಅಲ್ಲದೆ ಇದೆ ಸ್ಥಳದಲ್ಲೆ ಪ್ರತಿ ವರ್ಷ (ಜನವರಿ/ಫೆಬ್ರುವರಿ) ಪ್ರಸಿದ್ಧ ನವರಸಪುರ ಸಂಗೀತ ಉತ್ಸವವನ್ನು ಆಯೋಜಿಸಲಾಗುತ್ತದೆ. ಅಲ್ಲದೆ ತೊರವಿಯ ಈ ಸಂಗೀತ್ ಮಹಲ್ ಬಳಿಯಲ್ಲೆ ಭೂಗತವಾದ ನರಸಿಂಹನ ದೇವಾಲಯ ಹಾಗು ಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ವಿಜಯಪುರದ ಜನರು ಪ್ರತಿ ಶನಿವಾರ ಈ ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಢಿ. ;ಉಪ್ಪಲಿ ಬುರಜ್: ಉಪ್ಪಲಿ ಬುರಜ್ನ್ನು 1584 ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು 24 ಮೀಟರ್ ಎತ್ತರವಾಗಿದ್ದು ಇದರ ಮೇಲೆ 9 ಅಡಿ ಮತ್ತು 8.5 ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ. ಇದು 80 ಪುಟ್ ಎತ್ತರವಿರುವ ವಿಶಿಷ್ಟ ಶೈಲಿಯ ಮಿನಾರ್ ಆಗಿದೆ. ಬೃಹದಾಕಾರದ ಕಲ್ಲುಗಳಿಂದ ನಿರ್ಮಿಸಲಾದ ಈ ಉಪಲಿ ಬುರ್ಜ್ ನ್ನು ಹಳೆಯ ಯುದ್ಧ ಸಾಮಗ್ರಿಗಳನ್ನು ಇಡಲು ಬಳಸಲಾಗುತ್ತಿತ್ತಂತೆ. ಮೊಘಲರು ಇಲ್ಲಿ ಗುಂಡು, ಮದ್ದು, ತೋಪು, ತುಪಾಕಿ ಮತ್ತಿತರ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಉಪಲಿ ಬುರ್ಜ್ ಹತ್ತಲು ಕಲ್ಲಿನಲ್ಲಿ ನಿರ್ಮಿಸಲಾದ ಮೆಟ್ಟಿಲುಗಳಿದ್ದು, ಮೇಲಿನಿಂದ ಇಡೀ ವಿಜಯಪುರ ಪಟ್ಟಣದ ಸುಂದರ ನೋಟ ಕಾಣುತ್ತದೆ. ಮೊಘಲರು ಹಿಂದೆ ತಮ್ಮ ಪ್ರದೇಶದ ಮೇಲೆ ಬರುವ ವೈರಿಗಳನ್ನು ದೂರದಿಂದಲೇ ಗುರುತಿಸಲು ಉಪಲಿ ಬುರ್ಜನ್ನು ಬಳಸಿಕೊಳ್ಳುತ್ತಿದ್ದರಂತೆ. ;ಚಾಂದ್ (ತಾಜ್) ಬೌಡಿ: ಇದು 20 ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪುರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ. ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಚಾಂದ ಬಾವಡಿ ಎಂದು ಕರೆಯಲಾಗುವ ಸುಂದರ ನೀರಿನ ಬಾವಿ ನೋಡಬಹುದು. ಕ್ರಿ.ಶ.1557 -1580 ರ ಮೊಘಲ ದೊರೆ ಅಲಿ ಆದಿಲ್ ಶಾಹ್ ನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ನೀರಿನ ಬಾವಿ ವಿಜಯಪುರ ಪಟ್ಟಣದ ಪುರ್ವಕ್ಕಿದೆ. ಆದಿಲ್ ಶಾಹನು ತನ್ನ ಹೆಂಡತಿ ಚಾಂದ್ ಬೀಬಿ ಹೆಸರಿನಲ್ಲಿ ನಿರ್ಮಿಸಲಾದ ಈ ನೀರಿನ ಬಾವಿ ಸುಂದರ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅಲ್ಲಿನ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ವಿಜಯಪುರ ನಗರಕ್ಕೆ ವಲಸೆ ಬಂದರು. ಆಗ ಸಾಕಷ್ಟು ಸಂಖ್ಯೆಯಲ್ಲಿ ಬಂದ ವಲಸಿಗರ ವಸತಿ ಮತ್ತು ಇನ್ನಿತರ ಸೌಕರ್ಯಗಳನ್ನು ಆದಲಿ ಶಾಹನು ಅನುಕೂಲ ಮಾಡಿಕೊಟ್ಟನು. ಇದೇ ಸಮಯದಲ್ಲಿ 200 ಲಕ್ಷ ಮಿ.ಲೀ. ನೀರು ಸಂಗ್ರಹ ಜನರಿಗೆ ಅನುಕೂಲವಾಗಲೆಂದು 200 ಲಕ್ಷ ಮಿ.ಲೀ. ಸಾಮರ್ಥ್ಯವುಳ್ಳ ದೊಡ್ಡದಾದ ನೀರಿನ ಬಾವಿಯನ್ನು ಕಟ್ಟಿಸಿದನು. ಈ ನೀರನ ಟ್ಯಾಂಕ್ ನ ಉಸ್ತುವಾರಿ ನೋಡಿಕೊಳ್ಳಲೆಂದೇ ಹಲವಾರು ಆಳುಗಳನ್ನು ನೇಮಿಸಿ ಅವರಿಗೆ ವಸತಿಗೆ ಕೂಡ ಬಾವಿ ಹತ್ತಿರವೇ ವ್ಯವಸ್ಥೆ ಮಾಡಿದ್ದ ಕುರುಹುಗಳು ಇಂದಿಗೂ ಇಲ್ಲಿವೆ. ನಂತರದ ದಿನಗಳಲ್ಲಿ ಇದೇ ತರಹದ ಹಲವಾರು ನೀರು ಸಂಗ್ರಹ ಬಾವಿಗಳನ್ನು ವಿಜಯಪುರ ನಗರದಲ್ಲಿ ನಿರ್ಮಿಸಲಾಯಿತು. ಇಂದಿನ ದಿನಗಳಲ್ಲಿ ಈ ಚಾಂದ ಬಾವಡಿ ಹಲವಾರು ಗಣ್ಯರು ಮತ್ತು ಪ್ರವಾಸಿಗರಿಗೆ ವಿಜಯಪುರದಲ್ಲಿ ವಿಶಿಷ್ಟ ಸುಂದರ ತಾಣವಾಗಿದೆ. ;ಜೋಡ ಗುಮ್ಮಟ: ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ. ;ಮೆಹತರ ಮಹಲ್: ಈ ಮಹಲನ್ನು 1620ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ;ಸಾತ್ ಮಂಜಿಲ್: ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ. ;ಜಲ ಮಂಜಿಲ್: ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು. ;ಆನಂದ ಮಹಲ್: ಆನಂದ ಮಹಲನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ. ;ಪ್ರಾಚ್ಯ ವಸ್ತು ಸಂಗ್ರಹಾಲಯ: ವಿಜಯಪುರದ ಐತಿಹಾಸಿಕ ಗೋಳಗುಮ್ಮಟದ ಎದುರು ಆಕರ್ಷಕ ವಾಸ್ತುಶಿಲ್ಪವಿರುವ ಕಟ್ಟಡವಿದೆ. ನಸುಕಂದು ಬಣ್ಣದ ಮರಳುಗಲ್ಲಿನಲ್ಲಿ ನಿರ್ಮಿಸಿರುವ ಈ ಕಟ್ಟಡ, ಎದುರಿನ ಗುಮ್ಮಟ ನೋಡಿ ಬಂದವರನ್ನು ತನ್ನತ್ತ ಸೆಳೆಯುತ್ತದೆ. ಎರಡು ಬೃಹತ್ ಕಂಬಗಳ ನಡುವೆ ನಿಲ್ಲಿಸಿದ ಕೋಟೆಯಂತೆ ಕಾಣುವ ಈ ಕಟ್ಟಡಕ್ಕೆ ಇಂಡೋಸಾರ್ಸೆನಿಕ್ ಶೈಲಿಯ ಪ್ರಮುಖದ್ವಾರವಿದೆ. ಅದೇ ಆಕಾರದ ಏಳು ಕಿಟಕಿಗಳಿವೆ. ಇದೇ ನಖ್ಖರ್ ಖಾನ ಎಂಬ ಪ್ರಾಚ್ಯ ವಸ್ತು ಸಂಗ್ರಹಾಲಯ. 1892ರಲ್ಲಿ ಆರಂಭವಾದ ಈ ಮ್ಯೂಸಿಯಂ ಈಗ ಒಂದೂಕಾಲು ಶತಮಾನ ಪೂರೈಸಿದೆ. ಕ್ರಿ.ಶ 6ನೇ ಶತಮಾನದಿಂದ 18ನೇ ಶತಮಾನದ ನಡುವಿನ ಕಾಲಘಟ್ಟದ ವಸ್ತುಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಈ ಸಂಗ್ರಹಾಲಯ, ಗೋಳಗುಮ್ಮಟದಷ್ಟೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಮ್ಯೂಸಿಯಂನ ಪ್ರವೇಶ ದ್ವಾರದ ಅಕ್ಕ–ಪಕ್ಕದಲ್ಲಿ ಆರು ಚಿಕ್ಕ–ಡೊಡ್ಡ ತೋಪುಗಳನ್ನಿಟ್ಟಿದ್ದಾರೆ. ತೋಪಿಗೆ ಬಳಸುತ್ತಿದ್ದ ಕಲ್ಲು ಗುಂಡುಗಳನ್ನೂ ಪ್ರದರ್ಶನಕ್ಕಿಡಲಾಗಿದೆ. ಮುಖ್ಯದ್ವಾರ ದಾಟಿಕೊಂಡು ಮ್ಯೂಸಿಯಂ ಒಳಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲಿ ನೆಲಮಾಳಿಗೆಗೆ ಹೋಗುವ ಮೆಟ್ಟಿಲು ಕಾಣಿಸುತ್ತದೆ. ನೆಲಮಾಳಿಗೆ ಸೇರಿದಂತೆ ಮೂರು ಅಂತಸ್ತುಗಳಲ್ಲಿ 8 ಗ್ಯಾಲರಿಗಳಿವೆ. ಅದರಲ್ಲಿ ಮೂರು ಗ್ಯಾಲರಿ ನೆಲಮಹಡಿಯಲ್ಲಿ ಉಳಿದ ಐದು ಗ್ಯಾಲರಿ ಮೊದಲ ಮಹಡಿಯಲ್ಲಿವೆ. 11ನೇ ಶತಮಾನದ ಅಷ್ಟಭುಜಾಕಾರದ ನಟರಾಜನ ಭಗ್ನ ಪ್ರತಿಮೆ, ಶಿವ ತನ್ನ ಗಣಗಳ ಜತೆ ನರ್ತಿಸುತ್ತಿರುವ ಕಲ್ಲಿನ ಬಾಗಿಲು ತೋರಣ, ಕಹಳೆ ಊದುತ್ತಿರುವ, ಮದ್ದಲೆ ಬಾರಿಸುತ್ತಿರುವ ಉಬ್ಬು ಶಿಲ್ಪಗಳಿವೆ. ಏಳು–ಎಂಟನೇ ಶತಮಾನದ ವೀರಗಲ್ಲುಗಳು, ಶಾಸನಗಳು, ಸಮಭಂಗಿಯಲ್ಲಿರುವ ಅಪರೂಪದ ಕೇಶವ, ವೀರಭದ್ರ, 8ನೇ ಶತಮಾನದ ಐಹೊಳೆಯಲ್ಲಿ ದೊರೆತ ಕಲ್ಲಿನ ಗಣೇಶ, 14ನೇ ಶತಮಾನದ ಪಾರ್ಶ್ವನಾಥ ವಿಗ್ರಹಗಳು ಮ್ಯೂಸಿಯಂನ ಪ್ರಮುಖ ಆಕರ್ಷಣೆ. ನೆಲಮಹಡಿಯ ಮಧ್ಯದಲ್ಲಿ ಕ್ರಿ.ಶ. ಆರನೇ ಶತಮಾನದಲ್ಲಿ ಮಂಗಳೇಶ ನಿರ್ಮಿಸಿದ ಮಹಾಕೂಟದಲ್ಲಿ ದೊರೆತ ಅಪರೂಪದ ಎತ್ತರದ ವಿಜಯ ಸ್ತಂಭವಿದೆ. ವಿಜಯನಗರ ಸಾಮ್ರಾಜ್ಯದ ಕೊನೆಯ ದೊರೆ ಅಳಿಯ ರಾಮರಾಯನ ಕಲ್ಲಿನ ಶಿರೋ ಭಾಗವನ್ನು ಇಲ್ಲಿಡಲಾಗಿದೆ. ಕಲ್ಲಿನ ಮೊಸಳೆಗಳನ್ನೂ ಪ್ರದರ್ಶನಕ್ಕಿಡಲಾಗಿದೆ. 11–12ನೇ ಶತಮಾನದಲ್ಲಿ ಅಗ್ರಹಾರ ಸಾಲೋಟಗಿ ವಿದ್ಯಾಲಯಕ್ಕೆ ದಾನಕೊಟ್ಟ ಸ್ತಂಭ ಶಾಸನವಿದ್ದು, ಇದರ ಮೂರು ದಿಕ್ಕುಗಳಲ್ಲಿ ಸಂಸ್ಕೃತ ಲಿಪಿ, ಕೆಳಭಾಗದಲ್ಲಿ ಕನ್ನಡ ಲಿಪಿಯಿದೆ. 13ನೇ ಶತಮಾನದ ಕನ್ನಡ ಶಾಸನವೊಂದರಲ್ಲಿ ವಿಜಯಪುರ ಉಲ್ಲೇಖವಿದೆ. ಕ್ರಿ.ಶ 17ನೇ ಶತಮಾನದ ಕಲಾತ್ಮಕ ಹಸ್ತ ಪ್ರತಿಯನ್ನು ಹೊಂದಿರುವ ಅರೇಬಿಕ್–ಪರ್ಶಿಯನ್ ಲಿಪಿಗಳ ಶಾಸನ ಶಿಲೆಗಳಿವೆ. ಪುಷ್ಪಗಳ ವಿನ್ಯಾಸ ಹೊಂದಿರುವ ಕಲ್ಲಿನ ಜಾಲಂದ್ರಗಳು, ಕಲ್ಲಿನ ಸರಪಳಿಗಳು ಆಕರ್ಷಿಸುತ್ತವೆ. ಮೂವತ್ತೆರಡು ಮೆಟ್ಟಿಲುಗಳನ್ನೇರಿ ಮೊದಲ ಮಹಡಿ ತಲುಪಿದರೆ, ಆದಿಲ್‌ ಶಾಹಿ ಅರಸರ ಕಲೆ, ಸಂಸ್ಕೃತಿಯ ವೈಭವ ಅನಾವರಣಗೊಳ್ಳಲಿದೆ. ಬಹುತೇಕ ಪ್ರಾಚ್ಯ ವಸ್ತುಗಳ ದರ್ಶನ ಲಭ್ಯ. ಅರಸರು ಬಳಸುತ್ತಿದ್ದ ನಿತ್ಯೋಪಯೋಗಿ ವಸ್ತುಗಳು, ಸುಲ್ತಾನರು ತೊಡುತ್ತಿದ್ದ ನಿಲುವಂಗಿ, ಕಠಾರಿ, ಭರ್ಜಿ, ರಾಜರು–ರಾಣಿಯರ ಭಾವಚಿತ್ರ, ಸೂಫಿ ಸಂತರ ಭಾವಚಿತ್ರದ ಚಿತ್ರಕಲೆಯೂ ಕಾಣಿಸುತ್ತದೆ. ಚೀನಿ ಮಣ್ಣಿನ ತಟ್ಟೆ, ಬಟ್ಟಲು, ಹೂಜಿ, ಆದಿಲ್‌ ಶಾಹಿ ಸುಲ್ತಾನರು ಭೋಜನಕ್ಕೂ ಮುನ್ನ ಸೆಲಡನ್‌ ಪಾತ್ರೆಯಲ್ಲಿ ಆಹಾರ ಪರೀಕ್ಷಿಸುತ್ತಿದ್ದ ಪರಿ, ಅವರ ಕಾಲದ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಜತೆಗೆ ಆ ಕಾಲದಲ್ಲೇ ಚೀನಾದೊಂದಿಗೆ ಹೊಂದಿದ್ದ ರಾಜತಾಂತ್ರಿಕ–ವ್ಯವಹಾರಿಕ ಸಂಬಂಧವನ್ನು ಈ ವಸ್ತುಗಳು ಬಿಂಬಿಸುತ್ತವೆ. 17ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪನವಿರುವ ವರ್ಣಚಿತ್ರ, ದಖನಿ ಶೈಲಿಯ ಚಿಕಣಿ ಚಿತ್ರಗಳಲ್ಲಿ ಚಾಂದ್‌ಬೀಬಿ, ರಂಭಾವತಿ, ಔರಂಗಜೇಬನ ಪುತ್ರಿ ಜೈಬುನ್ನೀಸಾ ಚಿತ್ರಗಳಿವೆ. ಆದಿಲ್‌ಶಾಹಿ ಅರಸರು, ಸೂಫಿ ಸಂತರ ಚಿತ್ರಗಳು ಜತೆಗೆ ನಾಣ್ಯಗಳನ್ನು ಜೋಡಿಸಿದ್ದಾರೆ. ಹಳದಿ, ಕೆಂಪು, ನೀಲಿ ವರ್ಣಗಳಲ್ಲಿರುವ ಕುರಾನ್‌ನ ಹಸ್ತ ಪ್ರತಿಗಳು ಗಮನಸೆಳೆಯುತ್ತವೆ. ಇದರಲ್ಲಿ ಕೆಲ ಅಕ್ಷರಗಳಿಗೆ ಚಿನ್ನ ಲೇಪಿತವಾಗಿದೆ. ಇವು 13 ರಿಂದ 18ನೇ ಶತಮಾನದ ಅವಧಿಯಲ್ಲಿ ರಚನೆಯಾಗಿರುವಂಥದ್ದು ಎಂಬುದನ್ನು ಮ್ಯೂಸಿಯಂನ ದಾಖಲೆ ತಿಳಿಸುತ್ತದೆ. ಐತಿಹಾಸಿಕ ಮಹತ್ವವುಳ್ಳ ಗದ್ಯ–ಪದ್ಯಗಳ ಗ್ರಂಥಗಳು, ಶೃಂಗಾರ ಕಾವ್ಯಗಳು, ರಾಜಮುದ್ರೆಯಿರುವ ಸನ್ನದ್‌, ಫರ್ಮಾನ್, ಪರ್ಶಿಯಾದ ರತ್ನಗಂಬಳಿ, ವಿಶಿಷ್ಟ ತಂತ್ರಜ್ಞಾನ ಒಳಗೊಂಡ ಬೀಗ, ಬಿದರಿ ಅಲಂಕೃತ ಪಾತ್ರೆ, ಅಫ್ಜಲ್‌ಖಾನ್‌ ಬಳಸಿದ್ದ ಎನ್ನಲಾದ ಏಳು ಕೆ.ಜಿ. ತೂಕದ 3.9 ಅಡಿ ಉದ್ದದ ಖಡ್ಗ ಸೇರಿದಂತೆ ಇನ್ನಿತರೆ ಅಪರೂಪದ ವಸ್ತುಗಳನ್ನು ಭದ್ರವಾದ ಗಾಜಿನ ಕಪಾಟುಗಳಲ್ಲಿ ಪ್ರದರ್ಶಿಸಲಾಗಿದೆ. ಮ್ಯೂಸಿಯಂ ಪ್ರಾರಂಭದ ಹಿಂದಿನ ಕಥೆ : [[ವಿಜಯಪುರ]] ಜಿಲ್ಲೆಯ ಪುರಾತನ ಐತಿಹ್ಯ, ವಸ್ತುಗಳ ಅಧ್ಯಯನ ಆರಂಭಿಸಿದ ಇಂಗ್ಲೆಂಡ್‌ನ ಡಾ.ಜೆಮ್ಸ್‌ ಬರ್ಗೇಸ್‌, ಹೆನ್ರಿ ಕಸಿನ್ಸ್ ಇಲ್ಲಿನ ಆನಂದ ಮಹಲ್ ಹಿಂಭಾಗದ ಚಿಕ್ಕ ಕಟ್ಟಡದಲ್ಲಿ, ಆ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. 1892ರಿಂದ ಆರಂಭವಾದ ಈ ವಸ್ತು ಸಂಗ್ರಹ ಕೆಲಸ, ಕೊನೆಗೆ ಪ್ರಾಚ್ಯ ವಸ್ತು ಸಂಗ್ರಹಾಲಯ (ಮ್ಯೂಸಿಯಂ)ವಾಯಿತು. ಮ್ಯೂಸಿಯಂ ಚಾಲನೆಗೂ ಕಾರಣವಾಯಿತು. ಈ ಅವಧಿಯಲ್ಲೇ ಬ್ರಿಟಿಷರು ಆಗಿನ [[ಕಲಾದಗಿ]] ಜಿಲ್ಲಾ ಕೇಂದ್ರವನ್ನು [[ವಿಜಯಪುರ]]ಕ್ಕೆ ಸ್ಥಳಾಂತರಿಸಿದರು. ಸರ್ಕಾರಿ ಕಚೇರಿಗಳ ಬಳಕೆಗಾಗಿ ಆದಿಲ್‌ಶಾಹಿ ಅರಸರು ತಮ್ಮ ಆಡಳಿತದಲ್ಲಿ ನಿರ್ಮಿಸಿದ್ದ ಐತಿಹಾಸಿಕ ಸ್ಮಾರಕಗಳನ್ನು ಜೀರ್ಣೋದ್ಧಾರ ಮಾಡಲು ಮತ್ತು ಅವುಗಳನ್ನು ಬಳಸಲು ಮುಂದಾದರು. ಈ ಸಂದರ್ಭದಲ್ಲಿ ದೊರೆತ ಅಪರೂಪದ ವಸ್ತುಗಳ ಸಂಗ್ರಹವೇ ಈ ವಸ್ತು ಸಂಗ್ರಹಾಲಯ. ಆದರೆ, ಜಾಗದ ಕೊರತೆ ಕಾಡಿದ್ದರಿಂದ, ಮೊಹಮ್ಮದ್ ಆದಿಲ್‌ಶಾಹಿ ಗೋಳಗುಮ್ಮಟದ ಮುಂಭಾಗ ಕ್ರಿ.ಶ.1631ರಲ್ಲೇ ನಿರ್ಮಿಸಿದ್ದ ನಖ್ಖರ್ ಖಾನ/ನಗರ ಖಾನ ಕಟ್ಟಡಕ್ಕೆ ಅವಶೇಷಗಳನ್ನು 1912ರಲ್ಲಿ ಸ್ಥಳಾಂತರಿಸಿದರು. ;ಬೇಸಿಗೆ ಅರಮನೆ, ಕುಮಟಗಿ: [[ವಿಜಯಪುರ]] ನಗರದಿಂದ 20 ಕಿಮೀ ದೂರದ [[ಕುಮಟಗಿ]] ಗ್ರಾಮದ ಕೆರೆಯ ಸಮೀಪ ಎರಡು ಮತ್ತು ಕೆರೆಯ ಮಧ್ಯದಲ್ಲಿ ಆದಿಲ್ ಶಾಹಿ ಸುಲ್ತಾನರ ಕಾಲದಲ್ಲಿ ನಿರ್ಮಾಣವಾದ ಬೇಸಿಗೆ ಅರಮನೆಯಿದೆ. ;ವಿಜಯಪುರ ಕೋಟೆ: ವಿಜಯಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿ ಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.ಸುಂದರ ವಾಸ್ತುಶೈಲಿಯಲ್ಲಿ ಕಟ್ಟಿರುವ ಇಲ್ಲಿನ ಕೋಟೆಯನ್ನು ಜನರು ಅರಕಿಲ್ಲಾ ಎಂದೇ ಕರೆಯುತ್ತಾರೆ. ಕ್ರಿ.ಶ. 1556 ರಲ್ಲಿ ಯೂಸೂಫ್ ಆದಿಲ್ ಶಾಹನು ಈ ಕೋಟೆಯನ್ನು ಕಟ್ಟಿಸಿದನು. ಈ ಕೋಟೆಯ ಸುತ್ತಲೂ 100 ಯಾರ್ಡ್ ಗಳಷ್ಟು ಅಗಲವಾದ ಕಂದಕವೊಂದು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಕಟ್ಟಿಸಲಾದ ಈ ಕಂದಕವು ಸದ್ಯ ನೀರಿನ ಸಂಗ್ರಹ ಕ್ಕೆ ಬಳಸಲಾಗುತ್ತದೆ. ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳಿವೆ. ಕೋಟೆ ಗೋಡೆಯ ಎತ್ತರವು 30ರಿಂದ 50 ಅಡಿ ಇದೆ. ಕೋಟೆಗುಂಟ ದೊಡ್ಡದಾದ 96 ಬುರ್ಜ್ ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದು 25 ಅಡಿ ಅಗಲವಾಗಿವೆ. ವೈರಿಗಳ ಆಕ್ರಮಣದ ಸಮಯದಲ್ಲಿ ವಿಜಯಪುರದ ಮೊಘಲರು ಈ ಕೋಟೆಯನ್ನು ಬಳಸುತ್ತಿದ್ದರು. ಹಲವಾರು ಪಾಳುಬಿದ್ದ ಸ್ಮಾರಕಗಳು ಈ ಕೋಟೆಯಲ್ಲಿದ್ದು, ಹಳೆಯ ಕಾಲದ ವೈಭವವನ್ನು ನೆನಪಿಗೆ ತರಿಸುತ್ತವೆ. [[ಕರ್ನಾಟಕ]] ರಾಜ್ಯದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಹತ್ವದ ಪಟ್ಟಣವಾಗಿ ವಿಜಯಪುರ ಗುರುತಿಸಿಕೊಂಡಿದೆ. ಆದ್ದರಿಂದಲೇ ಹಲವಾರು ಪ್ರವಾಸಿಗರು ವಿಜಯಪುರದಲ್ಲಿನ ಗಗನ ಮಹಲ್ ಅರಮನೆ, ಸಾತ ಮಂಜಿಲ್, ಬಾರಾ ಕಮಾನ್ ಮತ್ತು ಜಲ ಮಂಜಿಲ್ ಸೇರಿದಂತೆ ಇನ್ನಿತರ ಐತಿಹಾಸಿಕ ಕಟ್ಟಡಗಳನ್ನು ನೋಡಲು ಆಗಮಿಸುತ್ತಾರೆ. ;ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ. ;ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು: ;ಶಿವಗಿರಿ (ಶಿವನ ಬೃಹತ ಪ್ರತಿಮೆ): [[Image:BijapurShivaMonument.jpg|thumb|300px|ಶಿವನ ವಿಗ್ರಹ]] ಭಾರತ ದೇಶದ ಮೂರನೇಯ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇದನ್ನು ಶಿವಗಿರಿ ಎಂತಲೂ ಕರೆಯುತ್ತಾರೆ. ಪ್ರತಿಮೆಯು 85(26 ಮೀಟರ್) ಅಡಿ ಎತ್ತರವಾಗಿದ್ದು ಮತ್ತು 1500 ಟನ್ ತೂಕ ಇದ್ದು ಟಿ.ಕೆ.ಪಾಟೀಲ ಬೆನಕಟ್ಟಿ ಚಾರಿಟೇಬಲ್ ಟ್ರಸ್ಟ್, ವಿಜಯಪುರ ವತಿಯಿಂದ ನಿರ್ಮಿಸಲಾಗಿದೆ. ಇದನ್ನು [[ಶಿವಮೊಗ್ಗ]] ಮೂಲದ ಬೆಂಗಳೂರಿನ ವಾಸ್ತುಶಿಲ್ಪಿಗಳಾದ ಪ್ರಶಾಂತ, ಆಚಾರ್ಯ, ರಾಜಶೇಖರ ರಾಜುರವರು ನೀಲನಕ್ಷೆಯನ್ನು ತಯಾರಿಸಿ ಕೇವಲ 13 ತಿಂಗಳಿನಲ್ಲಿ ನಿರ್ಮಿಸಿದ್ದಾರೆ. ಪ್ರತಿಮೆಯ ಕೆಳಗಡೆ ಚಿಕ್ಕ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು ಒಳಗಡೆ ಗೋಡೆಯ ಮೇಲೆ ಶಿವನ ಚರಿತ್ರೆಯನ್ನು ಬರೆಸಲಾಗಿದೆ. ಪಕ್ಕದಲ್ಲಿ 18 ಎಕರೆಯಲ್ಲಿ ಅನಾಥಾಲಯ, ವಸತಿ ಶಾಲೆ ಮತ್ತು ಬಸಂತ ಉದ್ಯಾನವನವನ್ನು ನಿರ್ಮಿಸಲಾಗಿದೆ. ಟ್ರಸ್ಟನ ಅಧ್ಯಕ್ಷರಾದ ಶ್ರೀ ಬಸಂತಕುಮಾರ ಪಾಟೀಲರು ಅವರ ತಾಯಿಯ ತುಲಾಭಾರವನ್ನು ಚಿನ್ನದಲ್ಲಿ ಮಾಡಿ(55 ಕೆ.ಜಿ ಚಿನ್ನವು 4.5 ಕೋಟಿ ಬೆಲೆಯಾಗಿತ್ತು) ಅದರಿಂದ ಬಂದ ಹಣದಲ್ಲಿ ಶಿವನ ಬೃಹತ ಪ್ರತಿಮೆಯನ್ನು ನಿರ್ಮಿಸಿ ಅಭಿವೃದ್ದಿಪಡಿಸುತ್ತಿದ್ದಾರೆ. ;ಶ್ರೀ ಸಿದ್ದೇಶ್ವರ ದೇವಾಲಯ: ವಿಜಯಪುರ ನಗರದ ಹೃದಯ ಭಾಗದಲ್ಲಿ ಸ್ಥಾಪಿತವಾಗಿದ್ದು ಪವಿತ್ರ ಹಿಂದೂ ದೇವಾಲಯವಾಗಿದೆ. ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರತಿವರ್ಷ ಮಕರ ಸಂಕ್ರಾಂತಿ ದಿನದಂದು ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ. ಇದೇ ಜಾತ್ರೆಯಲ್ಲಿ ದನಗಳ ಜಾತ್ರೆಯು ಕೂಡ ಜರಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿಯಂದು ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ದು ಸುಡುವುದು ಕಾರ್ಯಕ್ರಮವನ್ನು ಆಚರಿಸುತ್ತಾರೆ. ಈ ದೇವಾಲಯವನ್ನು ಸೋಲ್ಲಾಪುರದ ಶ್ರೀ ಸಿದ್ದರಾಮೇಶ್ವರ (ಬಸವಾದಿ ಶರಣರು) ನೆನಪಿಗಾಗಿ ನಿರ್ಮಿಸಲಾಗಿದೆ. ;ತೊರವಿ ಶ್ರೀ ನರಸಿಂಹ ದೇವಾಲಯ: ವಿಜಯಪುರ ನಗರದ ಹೊರಭಾಗದ [[ತೊರವಿ]] ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. [[ಕುಮಾರ ವಾಲ್ಮೀಕಿ]]ಯು ಇದೇ ದೇವಾಲಯದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವೆ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ. <big>ತೊರವಿ</big> ಗ್ರಾಮವು ವಿಜಯಪುರದಿಂದ ಪಶ್ಚಿಮಕ್ಕೆ 6 ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆಯುತ್ತದೆ. 15 ನೇ ಶತಮಾನದಲ್ಲಿ ನರಹರಿ ಎಂಬ ಕವಿ, <big>ಕುಮಾರ ವಾಲ್ಮೀಕಿ</big> ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು <big>ತೊರವೆ ರಾಮಾಯಣ</big>ವನ್ನು ರಚಿಸಿದ ಎಂಬ ಪ್ರತೀತಿ ಇದೆ. ;ಸಹಸ್ರ ಫಣಿ ಜೈನಮಂದಿರ: ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿ ಕ್ರಿ.ಶ. 5ನೇ ಶತಮಾನಕ್ಕೆ ಸೇರಿದ <big>ಸಹಸ್ರಫಣಿ ಪಾರ್ಶ್ವನಾಥ ಬಸದಿ</big> ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ. ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು 1008 ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ. ;ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಶ್ರೀ ಸದ್ಗುರು ರುಕ್ಮಾಂಗದ ಪಂಡಿತರ ಸಮಾಧಿ ಸ್ಥಳವು ವಿಜಯಪುರದಿಂದ ಅಗ್ನೇಯಕ್ಕೆ ೪ ಕಿ.ಮೀ. ಅಂತರದಲ್ಲಿ ಉಕ್ಕಲಿಗೆ ಹೋಗುವ ಮಾರ್ಗದಲ್ಲಿರುವ ಇದೆ. ರುಕ್ಮಾಂಗದ ಪಂಡಿತರು ಆದಿಲ್ ಶಾಹಿ ರಾಜನ ಮಾರ್ಗದರ್ಶಕರು ಮತ್ತು ಗುರುಗಳಾಗಿದ್ದರು. ;ಸಮೀಪದ ಪ್ರವಾಸಿ / ಪ್ರೇಕ್ಷಣೀಯ ಸ್ಥಳಗಳು: {{col-begin}} {{col-break}} * [[ಆಲಮಟ್ಟಿ ಆಣೆಕಟ್ಟು]] * [[ಬಸವನ ಬಾಗೇವಾಡಿ]] {{col-break}} * [[ಕೂಡಲಸಂಗಮ]] * [[ಪಟ್ಟದಕಲ್ಲು]] {{col-break}} * [[ಬಾದಾಮಿ]] * [[ಐಹೊಳೆ]] {{col-break}} * [[ಮಹಾಕೂಟ]] * [[ಕಾಖಂಡಕಿ]] {{col-break}} * [[ಯಲಗೂರ]] * [[ಬಸರಕೋಡ]] {{col-break}} * [[ಇಂಗಳೇಶ್ವರ]] * [[ಕುಮಟಗಿ]] {{col-end}} ==ಜನಸಂಖ್ಯೆ== ವಿಜಯಪುರ ಜಿಲ್ಲೆಯ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ಇದೆ. 11 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 10 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ ವಿಜಯಪುರ ನಗರದ ಜನಸಂಖ್ಯೆಯು 3 ಲಕ್ಷಕ್ಕೂ ಅಧಿಕವಾಗಿದೆ. ಪ್ರತಿಶತ 70%ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 960 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು 2011ನೇ ಜನಗಣತಿಯ ಪ್ರಕಾರ 207 ಜನ ಪ್ರ.ಚ.ಕಿ.ಮೀ. ವಿಜಯಪುರ ಜಿಲ್ಲೆಯು ಒಟ್ಟಾರೆಯಾಗಿ 10,498 ಚ.ಕಿ.ಮೀ ಪ್ರದೇಶವನ್ನು ಹೊಂದಿದೆ. [[ಚಿತ್ರ:Karnataka districts.jpg|right|300px|ಕರ್ನಾಟಕದ ಜಿಲ್ಲೆಗಳು]] [[ಚಿತ್ರ:Karnataka Bijapur locator map.svg|thumb|ಕರ್ನಾಟಕ ನಕಾಶೆಯಲ್ಲಿ ವಿಜಯಪುರ ಜಿಲ್ಲೆ]] {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="300" style = "text-align:center" | ವಿವರಣೆ | width="70" style = "text-align:center" | 2011 | width="70" style = "text-align:center"| 2001 |- valign="bottom" |1 |ಒಟ್ಟು ಜನಸಂಖ್ಯೆ |21,77,331 |18,06,918 |- valign="bottom" |2 |ಪುರುಷರು |11,11,022 |9,26,424 |- valign="bottom" |3 |ಮಹಿಳೆಯರು |10,66,309 |8,80,494 |- valign="bottom" |4 |ಜನಸಂಖ್ಯಾ ಬೆಳವಣಿಗೆ |20.50% |17.51% |- valign="bottom" |5 |ಪ್ರದೇಶ(ಚ.ಕಿ.ಮೀ) |10,498 |10,498 |- valign="bottom" |6 |ಜನಸಾಂದ್ರತೆ/(ಚ.ಕಿ.ಮೀ) |207 |172 |- valign="bottom" |7 |ಕರ್ನಾಟಕ ಜನಸಂಖ್ಯೆಯ ಅನುಪಾತ |3.56% |3.42% |- valign="bottom" |8 |ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |960 |950 |- valign="bottom" |9 |ಮಕ್ಕಳ ಲಿಂಗಾನುಪಾತ(ಪ್ರತಿ 1000 ಪುರುಷರಿಗೆ) |931 |928 |- valign="bottom" |10 |ಸರಾಸರಿ ಸಾಕ್ಷರತೆ |67.15% |57.01% |- valign="bottom" |11 |ಪುರುಷರ ಸಾಕ್ಷರತೆ |77.21% |69.94% |- valign="bottom" |12 |ಮಹಿಳಾ ಸಾಕ್ಷರತೆ |56.72% |43.47% |- valign="bottom" |13 |ಒಟ್ಟು ಮಕ್ಕಳ ಜನಸಂಖ್ಯೆ (1-6 ವರ್ಷ) |3,18,406 |2,86,831 |- valign="bottom" |14 |ಗಂಡು ಮಕ್ಕಳ ಜನಸಂಖ್ಯೆ (1-6 ವರ್ಷ) |1,64,856 |1,48,750 |- valign="bottom" |15 |ಹೆಣ್ಣು ಮಕ್ಕಳ ಜನಸಂಖ್ಯೆ (1-6 ವರ್ಷ) |1,53,550 |1,38,081 |- valign="bottom" |16 |ಅಕ್ಷರಸ್ಥರು |12,48,268 |8,66,561 |- valign="bottom" |17 |ಪುರುಷ ಅಕ್ಷರಸ್ಥರು |7,30,566 |5,43,869 |- valign="bottom" |18 |ಮಹಿಳಾ ಅಕ್ಷರಸ್ಥರು |5,17,702 |3,22,692 |- valign="bottom" |19 |ಒಟ್ಟು ಮಕ್ಕಳ ಪ್ರಮಾಣ(1-6 ವರ್ಷ) |14.62% |15.87% |- valign="bottom" |20 |ಗಂಡು ಮಕ್ಕಳ ಪ್ರಮಾಣ(1-6 ವರ್ಷ) |14.84% |16.06% |- valign="bottom" |21 |ಹೆಣ್ಣು ಮಕ್ಕಳ ಪ್ರಮಾಣ(1-6 ವರ್ಷ) |14.40% |15.68% |} ;ಸಾಕ್ಷರತೆ: ವಿಜಯಪುರ ಜಿಲ್ಲೆಯ ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು 7 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 12 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ವಿವರಣೆ | width="80" style = "text-align:center" | 2011 | width="80" style = "text-align:center" | 2001 |- valign="bottom" |1 |ಒಟ್ಟು ಜನಸಂಖ್ಯೆ |2,177,331 |1,806,918 |- valign="bottom" |2 |ಪುರುಷರು |1,111,022 |926,424 |- valign="bottom" |3 |ಮಹಿಳೆಯರು |1,066,309 |880,494 |- valign="bottom" |4 |ಪ್ರದೇಶ (ಚ. ಕಿ.ಮೀ) |10,498 |10,498 |- valign="bottom" |5 |ಜನಸಾಂದ್ರತೆ /(ಚ. ಕಿ.ಮೀ) |207 |172 |- valign="bottom" |6 |ಕರ್ನಾಟಕ ಜನಸಂಖ್ಯೆ ಅನುಪಾತದಲ್ಲಿ |3.56% |3.42% |- valign="bottom" |7 |ಸರಾಸರಿ ಸಾಕ್ಷರತೆ |67.15% |57.01% |- valign="bottom" |8 |ಪುರುಷರ ಸಾಕ್ಷರತೆ |77.21% |69.94% |- valign="bottom" |9 |ಮಹಿಳಾ ಸಾಕ್ಷರತೆ |56.72% |43.47% |- valign="bottom" |10 |ಅಕ್ಷರಸ್ಥರು |1,248,268 |866,561 |- valign="bottom" |11 |ಪುರುಷ ಅಕ್ಷರಸ್ಥರು |730,566 |543,869 |- valign="bottom" |12 |ಮಹಿಳಾ ಅಕ್ಷರಸ್ಥರು |517,702 |322,692 |} ;ಧರ್ಮಗಳು: {{bar box |title=ವಿಜಯಪುರ ಜಿಲ್ಲೆಯಲ್ಲಿರುವ ಧರ್ಮಗಳು |titlebar=orange |left1=ಧರ್ಮ |right1=ಪ್ರತಿಶತ |float=right |bars= {{bar percent|[[ಹಿಂದೂ]]|Green|65}} {{bar percent|[[ಮುಸ್ಲಿಂ]]|orange|29}} {{bar percent|[[ಜೈನ]]|Pink|4.6}} {{bar percent|[[ಕ್ರೈಸ್ತ]]|Aqua|0.6}} {{bar percent|ಇತರೆ|Blue|0.4}} }} ವಿಜಯಪುರ ಜಿಲ್ಲೆಯಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="100" style = "text-align:center" | ಧರ್ಮ | width="70" style = "text-align:center" | ಪ್ರತಿಶತ |- valign="bottom" style = "text-align:center" |1 |ಹಿಂದೂ |82.07% |- valign="bottom" style = "text-align:center" |2 |ಮುಸ್ಲಿಂ |16.97% |- valign="bottom" style = "text-align:center" |3 |ಜೈನ |0.40% |- valign="bottom" style = "text-align:center" |4 |ಕ್ರೈಸ್ತ |0.11 % |- valign="bottom" style = "text-align:center" |5 |ಇತರೆ |0.45% |} ==ಸಾಂಸ್ಕೃತಿಕ== [[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]] [[ಚಿತ್ರ:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]] ಮುಖ್ಯ ಭಾಷೆ <big>ಕನ್ನಡ</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: [[ಜೋಳ]], [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ. ;ಆಹಾರ ಪದ್ಧತಿ: ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ. ;ಭಾಷೆಗಳು: ವಿಜಯಪುರ ಜಿಲ್ಲೆಯ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ. ;ಸಂಸ್ಕೃತಿ: ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವು ವಿಶೇಷವಾಗಿದೆ. ;ಕಲೆ: ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ. ==ಆರ್ಥಿಕತೆ== ಜಿಲ್ಲೆಯಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ. ;ಹಣಕಾಸು: ಜಿಲ್ಲೆಯಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ವಿಜಯಪುರ ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ. ;ವ್ಯಾಪಾರ: ವಿಜಯಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಚಡಚಣ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ. ;ಉದ್ಯೋಗ: ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ. ==ಪ್ರಮುಖ ವ್ಯಕ್ತಿಗಳು== {{col-begin}}ಸುಭಾಷ್ ಕಾಲೇಬಾಗ {{col-break}} * [[ಅಣ್ಣ ಬಸವಣ್ಣ]] * [[ಕುಮಾರ ವಾಲ್ಮೀಕಿ]] * [[ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ]] * [[ಚೆನ್ನಬಸಪ್ಪ ಅಂಬಲಿ]] * [[ಫ.ಗು.ಹಳಕಟ್ಟಿ]] * [[ಶಿಂಪಿ ಲಿಂಗಣ್ಣ]] * [[ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು]] * [[ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ]] * [[ಶ್ರೀ ಬಂಥನಾಳ ಶಿವಯೋಗಿಗಳು]] * [[ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು]] * [[ರಮಾನಂದ ತೀರ್ಥ ಮಹಾರಾಜರು]] * [[ಗಣಪತರಾವ್ ಮಹಾರಾಜ]] * [[ಆಲೂರು ವೆಂಕಟ ರಾವ್]] * [[ಎಂ.ಎಂ.ಕಲಬುರ್ಗಿ]] * ರೇ.ಚ.ರೇವಡಿಗಾರ *ಸುಭಾಷ್ ಕಾಲೇಬಾಗ{{col-break}} * [[ಸುಧಾ ಮೂರ್ತಿ]] * [[ಅರವಿಂದ ಮಾಲಗತ್ತಿ]] * [[ಕುಸುಮಾಕರ ದೇವರಗೆಣ್ಣೂರು]] * [[ರಾಜು ತಾಳಿಕೋಟಿ]] * [[ಡಾ. ಸರಸ್ವತಿ ಚಿಮ್ಮಲಗಿ]] * ಸುನಿಲಕುಮಾರ ದೇಸಾಯಿ * [[ಶಂಕರ ಮಹಾದೇವ ಬಿದರಿ]] * [[ಶಂ.ಗು.ಬಿರಾದಾರ]] * ಶಂಕರ ಬೈಚಬಾಳ * [[ರವೀಂದ್ರ ಹಂದಿಗನೂರ]] * [[ನಟಕೇಸರಿ ಸಿದ್ರಾಮಪ್ಪ]] * [[ಅಮಿರಬಾಯಿ ಕರ್ನಾಟಕಿ]] * ವೆಂಕಣ್ಣ ನಾಯಕ * [[ಕೃಷ್ಣ ಗೋಪಾಲ ಜೋಶಿ]] * [[ಎಂ.ಬಿ.ಪಾಟೀಲ]] {{col-break}} * [[ಬಸನಗೌಡ ಆರ್. ಪಾಟೀಲ್]] * [[ರಮೇಶ್ ಜಿಗಜಿಣಗಿ]] * ಶಿವಾನಂದ ಹಿರೇಮಠ * [[ಬಸಂತಕುಮಾರ ಪಾಟೀಲ]] * ಸ.ಜ.ನಾಗಲೋಟಿ ಮಠ * [[ಎಚ್ ಬಿ ವಾಲೀಕಾರ]] * [[ಆರ್. ಆರ್. ಹಂಚಿನಾಳ]] * [[ಕೃಷ್ಣ ಕೊಲ್ಹಾರ ಕುಲಕರ್ಣಿ]] * [[ಜಿ.ವಿ.ಕುಲಕರ್ಣಿ]] * [[ಪಿ.ಬಿ.ಧುತ್ತರಗಿ]] * [[ಬಸವರಾಜ ಡೋಣೂರ]] * [[ಕೃಷ್ಣಮೂರ್ತಿ ಪುರಾಣಿಕ]] * [[ರಾಮಚಂದ್ರ ಕೊಟ್ಟಲಗಿ]] * [[ಕೆ.ಎನ್.ಸಾಳುಂಕೆ]] * [[ಪಂಡರಿನಾಥಾಚಾರ್ಯ ಗಲಗಲಿ]] {{col-break}} * [[ಶಾಂತಾ ಇಮ್ರಾಪುರ]] * ಪ್ರೊ.ಬಿ.ಆರ್.ಪೋಲೀಸಪಾಟೀಲ * ಪ್ರೊ.ಶಿವರುದ್ರ ಕಲ್ಲೋಳಕರ್ * ಶಿವನಗೌಡ ಕೋಟಿ * [[ಮಲ್ಲಿಕಾರ್ಜುನ ಸಿಂದಗಿ]] * [[ಪ್ರೊ.ಎನ್.ಜಿ.ಕರೂರ]] * ಗೋಪಾಲ ಪ್ರಹ್ಲಾದರಾವ ನಾಯಕ * [[ಇಂದುಮತಿ ಸಾಲಿಮಠ]] * [[ರಂಜಾನ ದರ್ಗಾ]] * ಶರಣಪ್ಪ ಇಜೇರಿ * [[ಮಧುರಚೆನ್ನ]] * [[ಗುರುಲಿಂಗ ಕಾಪಸೆ]] * [[ಶಶಿಕಲಾ ವೀರಯ್ಯಸ್ವಾಮಿ]] * [[ಶಾಂತಾದೇವಿ ಕಣವಿ]] * [[ಜಯಲಕ್ಷ್ಮಿ ಪಾಟೀಲ್]]{{col-end}} ==ಬ್ಯಾಂಕುಗಳು== ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ <big>ರಾಷ್ತ್ರೀಕೃತ ಬ್ಯಾಂಕುಗಳು</big> * <big>ಎಸ್.ಬಿ.ಐ.ಬ್ಯಾಂಕ್</big> - ವಿಜಯಪುರ(ಆದರ್ಶ ನಗರ, ಜಲನಗರ, ಟ್ರೇಜರಿ ಶಾಖೆ, ಚಾಲುಕ್ಯ ನಗರ, ಬಿ.ಎಲ್.ಡಿ.ಎ. ಆವರಣ, ತೊರವಿ, ರೈಲ್ವೆ ನಿಲ್ದಾಣ), [[ಆಲಮಟ್ಟಿ]] ಡ್ಯಾಮ್ ಸೈಟ್, [[ಬಸರಕೋಡ]], [[ದೇವರ ಹಿಪ್ಪರಗಿ]], [[ಕನ್ನೂರ]], [[ಇಂಡಿ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ಚಡಚಣ]], [[ಕೊಲ್ಹಾರ]],[[ಚಿತ್ತಾಪುರ]], [[ಮುದ್ದೇಬಿಹಾಳ]], [[ನಿಡಗುಂದಿ]], [[ಕೊಡಗಾನೂರ]], [[ನಿಡೋಣಿ]], [[ತೊರವಿ]], [[ಹಿಟ್ನಳ್ಳಿ]], [[ಕೂಡಗಿ]] * <big>ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್</big> - ವಿಜಯಪುರ, [[ಇಟಗಿ]], [[ಬಸವನ ಬಾಗೇವಾಡಿ]], [[ಕೊಲ್ಹಾರ]], [[ಮಸೂತಿ]], [[ಮುಳವಾಡ]], [[ಮುತ್ತಗಿ]], [[ಉಕ್ಕಲಿ]], [[ನಿಡಗುಂದಿ]], [[ಅರ್ಜುಣಗಿ]], [[ಹೊನವಾಡ]], [[ಹೊನ್ನುಟಗಿ]], [[ಕನಮಡಿ]], [[ಜೈನಾಪುರ]], [[ನಾಗಠಾಣ]], [[ಸಾರವಾಡ]], [[ತಿಕೋಟಾ]], [[ಜಂಬಗಿ]], [[ಬಬಲೇಶ್ವರ]], [[ಸಿಂದಗಿ]], [[ಮಲಘಾಣ]], [[ಭತಗುಣಕಿ]], [[ಧೂಳಖೇಡ]], [[ಇಂಡಿ]], [[ಜಿಗಜಿವಣಿ]], [[ಲೋಣಿ ಬಿ.ಕೆ.]], [[ನಾದ ಬಿ.ಕೆ.]], [[ಚಡಚಣ]], [[ಆಲೂರ]],[[ಮಿಣಜಗಿ]], [[ತಾಳಿಕೋಟಿ]], [[ಆಲಮೇಲ]], [[ಅಸ್ಕಿ]], [[ಬಳಗಾನೂರ]], [[ಚಾಂದಕವಟೆ]],[[ಚಿಕ್ಕ ರೂಗಿ]], [[ದೇವಣಗಾಂವ]], [[ದೇವರ ನಾವದಗಿ]], [[ಗಬಸಾವಳಗಿ]], [[ಗುಬ್ಬೆವಾಡ]], [[ಗೊಲಗೇರಿ]], [[ಜಲವಾಡ]], [[ಕನ್ನೊಳ್ಳಿ]], [[ಕೊಂಡಗುಳಿ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ದೇವರಗೆಣ್ಣೂರ]], [[ಮೊರಟಗಿ]], [[ತೊರವಿ]], [[ಗುಣದಾಳ]]. * <big>ಸಿಂಡಿಕೇಟ್ ಬ್ಯಾಂಕ್</big> - ವಿಜಯಪುರ, [[ಅಥರ್ಗಾ]], [[ಅಗರಖೇಡ]], [[ಬಿಜ್ಜರಗಿ]], [[ಚಡಚಣ]], [[ದೇವರ ಹಿಪ್ಪರಗಿ]], [[ದೇವರ ನಿಂಬರಗಿ]], [[ಹರನಾಳ]], [[ಹಿರೇಮುರಾಳ]], [[ಹೊಸೂರ]], [[ಕಾಳಗಿ]], [[ಹೂವಿನ ಹಿಪ್ಪರಗಿ]], [[ಢವಳಗಿ]], [[ಗೊಳಸಂಗಿ]], [[ಹೊನಗನಹಳ್ಳಿ]], [[ಹೊರ್ತಿ]], [[ಇಂಡಿ]], [[ಕೊರವಾರ]], [[ಲಚ್ಯಾಣ]], [[ಮಮದಾಪುರ]], [[ಮುದ್ದೇಬಿಹಾಳ]], [[ಬಸವನ ಬಾಗೇವಾಡಿ]], [[ನಾಲತವಾಡ]], [[ನಿಂಬಾಳ ಕೆ.ಡಿ.]], [[ರೋಣಿಹಾಳ]],[[ಸಿಂದಗಿ]], [[ತಾಳಿಕೋಟಿ]], [[ವಂದಾಲ]], [[ಯಲಗೂರ]], [[ಯಾಳವಾರ]], [[ಕೋಳೂರ]], [[ತೊರವಿ]], [[ಯರಝರಿ]]. * <big>ಐ.ಡಿ.ಐ.ಬಿ.ಬ್ಯಾಂಕ್</big> - ವಿಜಯಪುರ, [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]] * <big>ಎಸ್.ಬಿ.ಎಮ್.ಬ್ಯಾಂಕ್</big> - ವಿಜಯಪುರ, [[ಮುದ್ದೇಬಿಹಾಳ]], [[ಸಿಂದಗಿ]], [[ಬಸವನ ಬಾಗೇವಾಡಿ]], [[ತಾಳಿಕೋಟ]] * <big>ಎಸ್.ಬಿ.ಎಚ್.ಬ್ಯಾಂಕ್</big> - ವಿಜಯಪುರ * <big>ಕೆನರಾ ಬ್ಯಾಂಕ್</big> - ವಿಜಯಪುರ, [[ಮನಗೂಳಿ]], [[ತೆಲಗಿ]], [[ಬಸವನ ಬಾಗೇವಾಡಿ]], [[ಆಲಮೇಲ]], [[ಮುದ್ದೇಬಿಹಾಳ]], [[ಮಸಬಿನಾಳ]] * <big>ಕಾರ್ಪೋರೇಶನ್ ಬ್ಯಾಂಕ್</big> - ವಿಜಯಪುರ, [[ಸಿಂದಗಿ]], [[ನಿಡಗುಂದಿ]], [[ಕನ್ನೂರ]] * <big>ವಿಜಯ ಬ್ಯಾಂಕ್</big> - ವಿಜಯಪುರ, [[ಬಬಲೇಶ್ವರ]], [[ಕಲಕೇರಿ]], [[ಬಳ್ಳೊಳ್ಳಿ]], [[ಬೆಳ್ಳುಬ್ಬಿ]], [[ನಿವರಗಿ]], [[ಆಲೂರ]] * <big>ಬ್ಯಾಂಕ್ ಆಫ್ ಮಹಾರಾಷ್ಟ್ರ</big> - ವಿಜಯಪುರ, [[ಮೊರಟಗಿ]] * <big>ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಿಂದಗಿ]], [[ಹಲಸಂಗಿ]], [[ಶಿವಣಗಿ]], [[ತಾಳಿಕೋಟಿ]], [[ಕಾಖಂಡಕಿ]] * <big>ಪಂಜಾಬ್ ನ್ಯಾಶನಲ್ ಬ್ಯಾಂಕ್</big> - ವಿಜಯಪುರ * <big>ಆಕ್ಸಿಸ್ ಬ್ಯಾಂಕ್</big> - ವಿಜಯಪುರ * <big>ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಕಂಬಾಗಿ]], [[ಕೊಲ್ಹಾರ]], [[ಮಲಘಾಣ]] * <big>ಬ್ಯಾಂಕ್ ಆಫ್ ಬರೋಡ</big> - ವಿಜಯಪುರ, [[ಆಲಮೇಲ]] * <big>ಇಂಡಿಯನ್ ಬ್ಯಾಂಕ್</big> - ವಿಜಯಪುರ, [[ಹೊಸೂರ]] * <big>ಇಂಡಿಯನ್ ಒವರಸೀಸ್ ಬ್ಯಾಂಕ್</big> - ವಿಜಯಪುರ * <big>ದೇನಾ ಬ್ಯಾಂಕ್</big> - ವಿಜಯಪುರ * <big>ಆಂಧ್ರ ಬ್ಯಾಂಕ್</big> - ವಿಜಯಪುರ * <big>ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ</big> - ವಿಜಯಪುರ, [[ಸಾಲೋಟಗಿ]], [[ತಂಗಡಗಿ]] * <big>ಅಲಹಾಬಾದ್ ಬ್ಯಾಂಕ್</big> - ವಿಜಯಪುರ <big>ಖಾಸಗಿ ಬ್ಯಾಂಕುಗಳು</big> * <big>ಐ.ಸಿ.ಐ.ಸಿ.ಐ.ಬ್ಯಾಂಕ್</big> - ವಿಜಯಪುರ, [[ತಿಕೋಟಾ]], [[ಸಿಂದಗಿ]] * <big>ಐ.ಎನ್.ಜಿ ವೈಶ್ಯ ಬ್ಯಾಂಕ್</big> - ವಿಜಯಪುರ, [[ಬಸವನ ಬಾಗೇವಾಡಿ]], [[ಇಂಗಳೇಶ್ವರ]], [[ತಡವಲಗಾ]], [[ತಾಂಬಾ]], [[ಇಂಡಿ]] * <big>ಎಚ್.ಡಿ.ಎಪ್.ಸಿ.ಬ್ಯಾಂಕ್</big> - ವಿಜಯಪು * <big>ಇಂಡಸಲ್ಯಾಂಡ್ ಬ್ಯಾಂಕ್</big> - ವಿಜಯಪುರ * <big>ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್</big> - ವಿಜಯಪುರ * <big>ಕರ್ನಾಟಕ ಬ್ಯಾಂಕ್</big> - ವಿಜಯಪುರ, [[ಆಲಮೇಲ]], [[ತಾಳಿಕೋಟಿ]], [[ಸಿಂದಗಿ]],[[ಚಡಚಣ]] <big>ಸಹಕಾರಿ ಬ್ಯಾಂಕುಗಳು</big> {{col-begin}} {{col-break}} * ಶ್ರೀ ಸಿದ್ದೇಶ್ವರ ಬ್ಯಾಂಕ, ವಿಜಯಪುರ * ಶ್ರೀ ಸಿದ್ದೇಶ್ವರ ಪಟ್ಟಣ ಬ್ಯಾಂಕ, ವಿಜಯಪುರ * ಸಿದ್ದಸಿರಿ ಸಹಕಾರಿ ಬ್ಯಾಂಕ, ವಿಜಯಪುರ * ಮುರಗೇಶ ನಿರಾಣಿ ಸಹಕಾರಿ ಬ್ಯಾಂಕ, ವಿಜಯಪುರ * ಕಿತ್ತೂರ ರಾಣಿ ಚೆನ್ನಮ್ಮ ಸಹಕಾರಿ ಬ್ಯಾಂಕ, ವಿಜಯಪುರ * ರೇಣುಕಾ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಮಹಾಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ವಿಜಯಪುರ ಸಹಕಾರಿ ಬ್ಯಾಂಕ, ವಿಜಯಪುರ * ವಿಜಯಪುರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ, ವಿಜಯಪುರ * ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ, ವಿಜಯಪುರ * ಡೆಕ್ಕನ್ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪಂಚಲಿಂಗ ಸಹಕಾರಿ ಬ್ಯಾಂಕ್, ವಿಜಯಪುರ * ಹಿಂದುಸ್ಥಾನ ಸಹಕಾರಿ ಬ್ಯಾಂಕ್, ವಿಜಯಪುರ * ನವಜೀವನ ಸಹಕಾರಿ ಬ್ಯಾಂಕ್, ವಿಜಯಪುರ * ಶ್ರೀ ಶಿವಾಜಿ ಮಹಾರಾಜ ಸಹಕಾರಿ ಬ್ಯಾಂಕ್, ವಿಜಯಪುರ * ಮಲ್ಲಿಕಾರ್ಜುನ ಸಹಕಾರಿ ಬ್ಯಾಂಕ್, ವಿಜಯಪುರ {{col-break}} * ಜ್ಯೋತಿಲಿಂಗ ಪಟ್ಟಣ ಸಹಕಾರಿ ಬ್ಯಾಂಕ್, ವಿಜಯಪುರ * ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ವಿಜಯಪುರ * ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ವಿಜಯಪುರ * ಚಡಚಣ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ, ಇಂಡಿ, ವಿಜಯಪುರ * ಆಲಮೇಲ ಪಟ್ಟಣ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ವಿಜಯಪುರ * ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್, ಬಸವನ ಬಾಗೇವಾಡಿ, ವಿಜಯಪುರ * ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್, ನಿಡಗುಂದಿ, ಬಸವನ ಬಾಗೇವಾಡಿ, ವಿಜಯಪುರ * ಕರ್ನಾಟಕ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುದ್ದೇಬಿಹಾಳ ಪಟ್ಟಣ ಸಹಕಾರಿ ಬ್ಯಾಂಕ್, ಮುದ್ದೇಬಿಹಾಳ, ವಿಜಯಪುರ * ಮುಸ್ಲಿಂ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ತಾಳಿಕೋಟ ಪಟ್ಟಣ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಭಾವಸಾರ ಕ್ಷತ್ರೀಯ ಸಹಕಾರಿ ಬ್ಯಾಂಕ್, ತಾಳಿಕೋಟ, ಮುದ್ದೇಬಿಹಾಳ, ವಿಜಯಪುರ * ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ವಿಜಯಪುರ * ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ, ವಿಜಯಪುರ * ವಿಜಯಪುರ ಜಿಲ್ಲಾ ಬಂಜಾರಾ ಪತ್ತಿನ ಸೌಹಾರ್ದ ನಿಯಮಿತ, ವಿಜಯಪುರ {{col-end}} <big>ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು</big> <big>* ಡಿ.ಸಿ.ಸಿ.ಬ್ಯಾಂಕ, ವಿಜಯಪುರ.(ಮುಖ್ಯ ಕಚೇರಿ)</big> ಅದರಂತೆ 25ಕ್ಕೂ ಹೆಚ್ಚು ಶಾಖಾ ಡಿ.ಸಿ.ಸಿ.ಬ್ಯಾಂಕಗಳು ವಿಜಯಪುರಜಿಲ್ಲೆಯಲ್ಲಿವೆ. ಅವು ಕೆಳಗಿನಂತಿವೆ. {{col-begin}} {{col-break}} * [[ಹೂವಿನ ಹಿಪ್ಪರಗಿ]] * [[ಕೊಲ್ಹಾರ]] * [[ಬಸವನ ಬಾಗೇವಾಡಿ]] * [[ಬಬಲೇಶ್ವರ]] {{col-break}} * [[ತಿಕೋಟಾ]] * [[ಕೃಷ್ಣಾನಗರ]] * [[ಚಡಚಣ]] * [[ಇಂಡಿ]] {{col-break}} * [[ಝಳಕಿ]] * [[ತಾಂಬಾ]] * [[ಹೊರ್ತಿ]] * [[ತಾಳಿಕೋಟಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] * [[ಸಿಂದಗಿ]] * [[ದೇವರ ಹಿಪ್ಪರಗಿ]] {{col-break}} * [[ಆಲಮೇಲ]] * [[ಕಲಕೇರಿ]] * [[ಮೊರಟಗಿ]] * [[ಗೋಲಗೇರಿ]] {{col-end}} <big>ಭಾರತೀಯ ಜೀವ ವಿಮಾ ನಿಗಮ(ಎಲ್.ಐ.ಸಿ.)ದ ಕಚೇರಿಗಳು</big> * ವಿಜಯಪುರ * [[ಬಸವನ ಬಾಗೇವಾಡಿ]] * [[ಸಿಂದಗಿ]] <big>ಖಜಾನೆ ಕಚೇರಿಗಳು</big> ವಿಜಯಪುರನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ. ಅದರಂತೆ ಉಪಖಜಾನೆ ಕಚೇರಿಗಳು ಈ ಕೆಳಗಿನಂತಿವೆ. {{col-begin}} {{col-break}} * [[ಸಿಂದಗಿ]] * [[ಮುದ್ದೇಬಿಹಾಳ]] {{col-break}} * [[ಇಂಡಿ]] * [[ಬಸವನಬಾಗೇವಾಡಿ]] {{col-break}} * [[ಆಲಮಟ್ಟಿ]] * [[ತಾಳಿಕೋಟ]] {{col-break}} * [[ಚಡಚಣ]] * [[ನಿಡಗುಂದಿ]] {{col-end}} ==ಆಡಳಿತ== ವಿಜಯಪುರ ಜಿಲ್ಲೆಯೂ ಕರ್ನಾಟಕದ [[ಬೆಳಗಾವಿ]] ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ವಿಜಯಪುರ ಉಪವಿಭಾಗವು ವಿಜಯಪುರ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಒಳಗೊಂಡಿದೆ. ಸಿಂದಗಿ ಉಪವಿಭಾಗವು ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಆಯುಕ್ತರನ್ನು ಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ;ವಿಜಯಪುರ ಜಿಲ್ಲೆಯ ತಾಲೂಕುಗಳು: [[File:Bijapur-district-kn.svg|thumb|ವಿಜಯಪುರ ಜಿಲ್ಲೆಯ ನಕಾಶೆ]] [[ಚಿತ್ರ:BijapurDistrict Map 2006.JPG|thumb|200px|ವಿಜಯಪುರ ಜಿಲ್ಲೆಯ ತಾಲೂಕುಗಳ ನಕ್ಷೆ]] [[ಚಿತ್ರ:Map of Biajpur.JPG|thumb|ವಿಜಯಪುರ ನಕಾಶೆ]] * [[ವಿಜಯಪುರ ತಾಲ್ಲೂಕು]] * [[ಇಂಡಿ ತಾಲ್ಲೂಕು]] * [[ಸಿಂದಗಿ ತಾಲ್ಲೂಕು]] * [[ಬಸವನ ಬಾಗೇವಾಡಿ ತಾಲ್ಲೂಕು]] * [[ಮುದ್ದೇಬಿಹಾಳ ತಾಲ್ಲೂಕು]] ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ 7 ಹೊಸ ತಾಲ್ಲೂಕುಗಳನ್ನು ರಚಿಸಿದೆ. <big>ಹೊಸ ತಾಲ್ಲೂಕುಗಳು</big> * [[ತಾಳಿಕೋಟಿ]] * [[ಬಬಲೇಶ್ವರ]] * [[ಚಡಚಣ]] * [[ತಿಕೋಟಾ]] * [[ನಿಡಗುಂದಿ]] * [[ದೇವರ ಹಿಪ್ಪರಗಿ]] * [[ಕೊಲ್ಹಾರ]] * [[ಆಲಮೇಲ]] {| class="wikitable" |-bgcolor="#efefef" !ಜಿಲ್ಲೆ !ತಾಲ್ಲೂಕು !ನಗರ ಸ್ಥಿತಿ |- | ವಿಜಯಪುರ |- | || ವಿಜಯಪುರ || [[ಮಹಾನಗರ ಪಾಲಿಕೆ]] |- | || [[ಇಂಡಿ]] || ಪುರ ಸಭೆ |- | || [[ಮುದ್ದೇಬಿಹಾಳ]] || ಪುರ ಸಭೆ |- | || [[ಸಿಂದಗಿ]] || ಪುರ ಸಭೆ |- | || [[ಬಸವನ ಬಾಗೇವಾಡಿ]] || ಪುರ ಸಭೆ |- | || [[ತಾಳಿಕೋಟಿ]] || ಪುರ ಸಭೆ |- | || [[ಬಬಲೇಶ್ವರ]] || [[ಪಟ್ಟಣ ಪಂಚಾಯಿತಿ]] |- | || [[ತಿಕೋಟಾ]] || [[ಪಟ್ಟಣ ಪಂಚಾಯಿತಿ]] |- | || [[ಕೊಲ್ಹಾರ]] || [[ಪಟ್ಟಣ ಪಂಚಾಯಿತಿ]] |- | || [[ನಿಡಗುಂದಿ]] || [[ಪಟ್ಟಣ ಪಂಚಾಯಿತಿ]] |- | || [[ದೇವರ ಹಿಪ್ಪರಗಿ]] || [[ಪಟ್ಟಣ ಪಂಚಾಯಿತಿ]] |- | || [[ಚಡಚಣ]] || [[ಪಟ್ಟಣ ಪಂಚಾಯಿತಿ]] |- | || [[ಆಲಮೇಲ]] || [[ಪಟ್ಟಣ ಪಂಚಾಯಿತಿ]] |} <big>ಪಟ್ಟಣ ಪಂಚಾಯತಿಗಳು</big> * [[ನಾಲತವಾಡ]] * [[ಮನಗೂಳಿ]] ==ಹಳ್ಳಿಗಳು== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಳ್ಳಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;134</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;155</td> </tr> <tr> <td >&nbsp;ವಿಜಯಪುರ</td> <td >&nbsp;132</td> </tr> <tr> <td >&nbsp;[[ಸಿಂದಗಿ]]</td> <td >&nbsp;151</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;126</td> </tr> <td >&nbsp;<big>ಒಟ್ಟು</big></td> <td >&nbsp;<big>698</big></td> </tr> </table> ವಿಜಯಪುರ ಜಿಲ್ಲೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಗ್ರಾಮ ಮತ್ತು ಹಳ್ಳಿಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಗಸಬಾಳ]] * [[ಆಕಳವಾಡಿ]] * [[ಆಲಮಟ್ಟಿ]] * [[ಅಂಬಳನೂರ]] * [[ಅಂಗಡಗೇರಿ]] * [[ಅರಳದಿನ್ನಿ]] * [[ಅರಳಿಚಂಡಿ]] * [[ಅರಷಣಗಿ]] * [[ಅರೇಶಂಕರ]] * [[ಆಸಂಗಿ ಬಿ.ಕೆ.]] * [[ಆಸಂಗಿ ಕೆ.ಡಿ.]] * [[ಬಳೂತಿ]] * [[ಬಳ್ಳೂರ]] * [[ಬೀರಲದಿನ್ನಿ]] * [[ಬಿಂಗಪ್ಪನಹಳ್ಳಿ]] * [[ಬೇನಾಳ]] * [[ಭೈರವಾಡಗಿ]] * [[ಬಿದ್ನಾಳ]] * [[ಬಿಸನಾಳ]] * [[ಬಿಸಲಕೊಪ್ಪ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ]] * [[ಬುದ್ನಿ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಬನೂರ]] * [[ಚೀರಲದಿನ್ನಿ]] * [[ಚಿಮ್ಮಲಗಿ]] * [[ದೇಗಿನಾಳ]] * [[ದೇವಲಾಪುರ]] * [[ದಿಂಡವಾರ]] * [[ಡೋಣೂರ]] * [[ಗಣಿ]] * [[ಗರಸಂಗಿ ಬಿ.ಕೆ.]] * [[ಗರಸಂಗಿ ಕೆ.ಡಿ.]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] * [[ಹಳೆರೊಳ್ಳಿ]] * [[ಹಳಿಹಾಳ]] {{col-break}} * [[ಹಳ್ಳದ ಗೆಣ್ಣೂರ]] * [[ಹಣಮಾಪುರ]] * [[ಹಂಚಿನಾಳ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಲಬೆಂಚಿ]] * [[ಹುಣಶ್ಯಾಳ ಪಿ.ಬಿ.]] * [[ಹುಣಶ್ಯಾಳ ಪಿ.ಸಿ.]] * [[ಹೂವಿನ ಹಿಪ್ಪರಗಿ]] * [[ಇಂಗಳೇಶ್ವರ]] * [[ಇಟಗಿ]] * [[ಇವಣಗಿ]] * [[ಜಾಯವಾಡಗಿ]] * [[ಜೀರಲಭಾವಿ]] * [[ಕಡಕೋಳ]] * [[ಕಲಗುರ್ಕಿ]] * [[ಕಾಮನಕೇರಿ]] * [[ಕಣಕಾಲ]] * [[ಕನ್ನಾಳ]] * [[ಕರಬಂಟನಾಳ]] {{col-break}} * [[ಕವಲಗಿ]] * [[ಕಿರಿಶ್ಯಾಳ]] * [[ಕೊಡಗಾನೂರ]] * [[ಕೃಷ್ಣಾಪುರ]] * [[ಕುಪಕಡ್ಡಿ]] * [[ಕುದರಿ ಸಾಲವಾಡಗಿ]] * [[ಕೂಡಗಿ]] * [[ಕುರುಬರದಿನ್ನಿ]] * [[ಮಜರೇಕೊಪ್ಪ]] * [[ಮಲಘಾಣ]] * [[ಮಣಗೂರ]] * [[ಮಣ್ಣೂರ]] * [[ಮಾರಡಗಿ]] * [[ಮರಿಮಟ್ಟಿ]] * [[ಮಾರ್ಕಬ್ಬಿನಹಳ್ಳಿ]] * [[ಮಸಬಿನಾಳ]] * [[ಮಸೂತಿ]] * [[ಮಟ್ಟಿಹಾಳ]] * [[ಮುದ್ದಾಪುರ]] {{col-break}} * [[ಮುಕಾರ್ತಿಹಾಳ]] * [[ಮುಳವಾಡ]] * [[ಮುಳ್ಳಾಳ]] * [[ಮುತ್ತಗಿ]] * [[ಮುತ್ತಲದಿನ್ನಿ]] * [[ನಾಗರದಿನ್ನಿ]] * [[ನಾಗರಾಳ ಡೋಣ]] * [[ನಾಗರಾಳ ಹುಲಿ]] * [[ನಾಗವಾಡ]] * [[ನಾಗೂರ]] * [[ನಂದಿಹಾಳ ಪಿ.ಹೆಚ್.]] * [[ನಂದಿಹಾಳ ಪಿ.ಯು.]] * [[ನರಸಲಗಿ]] * [[ನೇಗಿನಾಳ]] * [[ನಿಡಗುಂದಿ]] * [[ರಬಿನಾಳ]] * [[ರಾಜನಾಳ]] * [[ರಾಮನಹಟ್ಟಿ]] * [[ರೋಣಿಹಾಳ]] * [[ಸಂಕನಾಳ]] * [[ಸಾಸನೂರ]] {{col-break}} * [[ಸಾತಿಹಾಳ]] * [[ಶೀಕಳವಾಡಿ]] * [[ಸಿದ್ದನಾಥ]] * [[ಸಿಂದಗೇರಿ]] * [[ಸೋಲವಾಡಗಿ]] * [[ಶರಣ ಸೋಮನಾಳ]] * [[ಸುಳಖೋಡ]] * [[ತಡಲಗಿ]] * [[ಟಕ್ಕಳಕಿ]] * [[ತಳೇವಾಡ]] * [[ತೆಲಗಿ]] * [[ಉಕ್ಕಲಿ]] * [[ಉಣ್ಣಿಭಾವಿ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯಂಬತ್ನಾಳ]] * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಗಸನಹಳ್ಳಿ]] * [[ಅಳಗಿನಾಳ]] * [[ಅಲಿಯಾಬಾದ್]] * [[ಅಂಕಲಗಿ]] * [[ಅರಕೇರಿ]] * [[ಅರ್ಜುನಗಿ]] * [[ಅಡವಿ ಸಂಗಾಪುರ]] * [[ಅತಾಲಟ್ಟಿ]] * [[ಬಬಲಾದಿ]] * [[ಬಾಬಾನಗರ]] * [[ಬರಟಗಿ]] * [[ಬೆಳ್ಳುಬ್ಬಿ]] * [[ಬಿಜ್ಜರಗಿ]] * [[ಬೋಳಚಿಕ್ಕಲಕಿ]] * [[ಬೊಮ್ಮನಳ್ಳಿ]] * [[ಭುರಣಾಪುರ]] * [[ಭೂತನಾಳ]] * [[ಚಿಕ್ಕ ಗಲಗಲಿ]] {{col-break}} * [[ಚಿಂತಾಮಣಿ]] * [[ದಾಶ್ಯಾಳ]] * [[ದೇವಾಪುರ]] * [[ದೇವರ ಗೆಣ್ಣೂರ]] * [[ಧನ್ನರ್ಗಿ]] * [[ಧನ್ಯಾಳ]] * [[ಡೋಮನಾಳ]] * [[ದೂಡಿಹಾಳ]] * [[ದ್ಯಾಬೇರಿ]] * [[ಧನವಾಡ ಹಟ್ಟಿ]] * [[ದದಾಮಟ್ಟಿ]] * [[ಘೊನಸಗಿ]] * [[ಗೂಗದಡ್ಡಿ]] * [[ಗುಣದಾಳ]] * [[ಗುಣಕಿ]] * [[ಹಡಗಲಿ]] * [[ಹಲಗಣಿ]] * [[ಹಂಚಿನಾಳ ಪಿ.ಎಚ್]] * [[ಹಂಚಿನಾಳ ಪಿ.ಎಮ್]] * [[ಹಂಗರಗಿ]] * [[ಹೆಬ್ಬಾಳಟ್ಟಿ]] {{col-break}} * [[ಹೆಗಡಿಹಾಳ]] * [[ಹಿಟ್ಟಿನಹಳ್ಳಿ]] * [[ಹೊಕ್ಕುಂಡಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನಳ್ಳಿ]] * [[ಹೊನ್ನುಟಗಿ]] * [[ಹೊಸೂರ]] * [[ಹುಬನೂರ]] * [[ಹುಣಶ್ಯಾಳ]] * [[ಹರನಾಳ]] * [[ಹಣಮಸಾಗರ]] * [[ಇಂಗನಾಳ]] * [[ಇಟ್ಟಂಗಿಹಾಳ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಎ]] * [[ಜಂಬಗಿ ಎಚ್]] * [[ಜುಮನಾಳ]] * [[ಕಗ್ಗೋಡ]] * [[ಕನಕಗಿರಿ]] {{col-break}} * [[ಕಾಖಂಡಕಿ]] * [[ಕೃಷ್ಣಾನಗರ]] * [[ಕಿಲಾರಹಟ್ಟಿ]] * [[ಕಳ್ಳಕವಟಗಿ]] * [[ಕಂಬಾಗಿ]] * [[ಕಣಬೂರ]] * [[ಕನಮಡಿ]] * [[ಕಣಮುಚನಾಳ]] * [[ಕನ್ನಾಳ]] * [[ಕನ್ನೂರ]] * [[ಕಾರಜೋಳ]] * [[ಕತ್ನಳ್ಳಿ]] * [[ಕಾತ್ರಾಳ]] * [[ಕವಲಗಿ]] * [[ಕೆಂಗಲಗುತ್ತಿ]] * [[ಖತಿಜಾಪುರ]] * [[ಕೊಡಬಾಗಿ]] * [[ಕೊಟ್ಯಾಳ]] * [[ಕುಮಟಗಿ]] * [[ಕುಮಠೆ]] * [[ಲಿಂಗದಳ್ಳಿ]] {{col-break}} * [[ಲೋಹಗಾಂವ]] * [[ಮಧಗುಣಕಿ]] * [[ಮಡಸನಾಳ]] * [[ಮಧಬಾವಿ]] * [[ಮಹಲ ಬಾಗಾಯತ]] * [[ಮಖಣಾಪುರ]] * [[ಮಮದಾಪುರ]] * [[ಮಂಗಳೂರ]] * [[ಮಿಂಚನಾಳ]] * [[ಮಲಕನದೇವರಹಟ್ಟಿ]] * [[ನಾಗರಾಳ]] * [[ನಾಗಠಾಣ]] * [[ನಂದ್ಯಾಳ]] * [[ನವರಸಪುರ]] * [[ನಿಡೋಣಿ]] * [[ರತ್ನಾಪುರ]] * [[ರಾಂಪುರ]] * [[ರಂಭಾಪುರ]] * [[ಸಾರವಾಡ]] * [[ಸಂಗಾಪುರ(ಎಸ್.ಹೆಚ್)]] * [[ಸವನಳ್ಳಿ]] {{col-break}} * [[ಶೇಗುಣಸಿ]] * [[ಶಿರಬೂರ]] * [[ಶಿರನಾಳ]] * [[ಶಿವಣಗಿ]] * [[ಸಿದ್ದಾಪುರ ಕೆ]] * [[ಸಿದ್ದಾಪುರ]] * [[ಸೋಮದೇವರಹಟ್ಟಿ]] * [[ಸುತಗುಂಡಿ]] * [[ತಾಜಪುರ ಪಿ.ಎಮ್.]] * [[ತಾಜಪುರ ಎಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಗಣಿಬಿದರಿ]] * [[ತೋನಶ್ಯಾಳ]] * [[ತೊರವಿ]] * [[ಉಕುಮನಾಳ]] * [[ಉಪ್ಪಲದಿನ್ನಿ]] * [[ಉತ್ನಾಳ]] * [[ಯಕ್ಕುಂಡಿ]] * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಗರಖೇಡ]] * [[ಅಗಸನಾಳ]] * [[ಅಹಿರಸಂಗ]] * [[ಆಲೂರ]] * [[ಅಣಚಿ]] * [[ಅಂಜುಟಗಿ]] * [[ಅರ್ಜನಾಳ]] * [[ಅರ್ಜುನಗಿ ಬಿ.ಕೆ.]] * [[ಅರ್ಜುನಗಿ ಕೆ.ಡಿ.]] * [[ಅಥರ್ಗಾ]] * [[ಬಬಲಾದ]] * [[ಬಳ್ಳೊಳ್ಳಿ]] * [[ಬನ್ನಟ್ಟಿ]] * [[ಬರಗುಡಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಬೈರುಣಗಿ]] * [[ಬಂಥನಾಳ]] * [[ಭತಗುಣಕಿ]] * [[ಭೂಯ್ಯಾರ]] * [[ಬೋಳೆಗಾಂವ]] * [[ಬೂದಿಹಾಳ]] {{col-break}} * [[ಚಣೇಗಾಂವ]] * [[ಚವಡಿಹಾಳ]] * [[ಚಿಕ್ಕಬೇವನೂರ]] * [[ಚಿಕ್ಕ ಮಸಳಿ]] * [[ಚೋರಗಿ]] * [[ದಾಸೂರ]] * [[ದೇಗಿನಾಳ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಢುಮಕನಾಳ]] * [[ಗಣವಲಗಾ]] * [[ಗೋಡಿಹಾಳ]] * [[ಗುಗಿಹಾಳ]] * [[ಗೊಳಸಾರ]] * [[ಗೊರನಾಳ]] * [[ಗೋಟ್ಯಾಳ]] * [[ಗೋವಿಂದಪುರ]] * [[ಗುಬ್ಬೇವಾಡ]] * [[ಗುಂದವಾನ]] * [[ಗಿನಿಯಾನಪುರ]] * [[ಹಡಲಸಂಗ]] * [[ಹರಳಯ್ಯನಹಟ್ಟಿ]] {{col-break}} * [[ಹಾಲಳ್ಳಿ]] * [[ಹಲಗುಣಕಿ]] * [[ಹಲಸಂಗಿ]] * [[ಹಂಚಿನಾಳ]] * [[ಹಂಜಗಿ]] * [[ಹನುಮನಗರ]] * [[ಹತ್ತಳ್ಳಿ]] * [[ಹಾವಿನಾಳ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] * [[ಇಂಗಳಗಿ]] * [[ಜೈನೂರ]] * [[ಜೀರಂಕಲಗಿ]] * [[ಜೇವೂರ]] * [[ಜಿಗಜೇವಣಿ]] * [[ಕನಕನಾಳ]] * [[ಕಂಚಿನಾಳ]] * [[ಕಪನಿಂಬರಗಿ]] * [[ಕೆರೂರ]] * [[ಕಾತ್ರಾಳ]] * [[ಕೆಂಗನಾಳ]] {{col-break}} * [[ಖೇಡಗಿ]] * [[ಕೊಳುರಗಿ]] * [[ಕೊಂಕಣಗಾಂವ]] * [[ಕೊಟ್ನಾಳ]] * [[ಕೂಡಗಿ]] * [[ಕ್ಯಾತನಕೇರಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲಿಂಗದಳ್ಳಿ]] * [[ಲೋಣಿ ಕೆ.ಡಿ.]] * [[ಲೋಣಿ ಬಿ.ಕೆ.]] * [[ಮೈಲಾರ]] * [[ಮಣಂಕಲಗಿ]] * [[ಮಣ್ಣೂರ]] * [[ಮರಗೂರ]] * [[ಮರಸನಹಳ್ಳಿ]] * [[ಮಸಳಿ ಬಿ.ಕೆ.]] * [[ಮಸಳಿ ಕೆ.ಡಿ.]] * [[ಮಾವಿನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಾದ ಕೆ. ಡಿ.]] * [[ನಾಗರಹಳ್ಳಿ]] {{col-break}} * [[ನಂದರಗಿ]] * [[ನಂದ್ರಾಳ]] * [[ನಿಂಬಾಳ ಬಿ.ಕೆ.]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] * [[ಪ್ರಭುದೇವರ ಬೆಟ್ಟ]] * [[ರಾಜನಾಳ]] * [[ರಾಮನಗರ]] * [[ರೇವತಗಾಂವ]] * [[ರೋಡಗಿ]] * [[ಹಿರೇರೂಗಿ]] * [[ಸಾಲೋಟಗಿ]] * [[ಸಾಲೋಟಗಿ ಹೆಚ್.ಕೆ.]] * [[ಸಂಗೋಗಿ]] * [[ಸಂಖ]] * [[ಸಾತಪುರ]] * [[ಸಾತಲಗಾಂವ ಪಿ.ಐ.]] * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] * [[ಶಿಗಣಾಪುರ]] * [[ಶಿರಾಡೋಣ]] * [[ಶಿರಗೂರ ಇನಾಂ]] {{col-break}} * [[ಶಿರಗೂರ ಕಳಸ]] * [[ಶಿರಕನಹಳ್ಳಿ]] * [[ಶಿರನಾಳ]] * [[ಶಿರಶ್ಯಾಡ]] * [[ಶಿವಪುರ ಬಿ.ಕೆ.]] * [[ಶಿವಪುರ ಕೆ.ಎಚ್.]] * [[ಸೋನಕನಹಳ್ಳಿ]] * [[ತಡವಲಗಾ]] * [[ತದ್ದೇವಾಡಿ]] * [[ಟಾಕಳಿ]] * [[ತಾಂಬಾ]] * [[ತೆಗ್ಗಿಹಳ್ಳಿ]] * [[ತೆನ್ನಿಹಳ್ಳಿ]] * [[ಉಮರಜ]] * [[ಉಮರಾಣಿ]] * [[ವಾಡೆ]] * [[ಏಳಗಿ ಪಿ.ಎಚ್.]] * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಅಬ್ಬಿಹಾಳ]] * [[ಅಡವಿಹುಲಗಬಾಳ]] * [[ಅಡವಿಸೋಮನಾಳ]] * [[ಅಗಸಬಾಳ]] * [[ಆಲಕೊಪ್ಪರ]] * [[ಆಲೂರ]] * [[ಅಮರಗೋಳ]] * [[ಅರಸನಾಳ]] * [[ಆರೇಶಂಕರ]] * [[ಅರೇಮುರಾಳ]] * [[ಬೈಲಕೂರ]] * [[ಬಳಬಟ್ಟಿ]] * [[ಬಾಳದಿನ್ನಿ]] * [[ಬಳಗಾನೂರ]] * [[ಬಳವಾಟ]] * [[ಬಂಗಾರಗುಂಡ]] * [[ಬನೋಶಿ]] * [[ಬಸರಕೋಡ]] * [[ಬಾವೂರ]] * [[ಬೇಲೂರ]] * [[ಬಂಟನೂರ]] * [[ಬಿದರಕುಂದಿ]] * [[ಬಿಜ್ಜೂರ]] * [[ಬಿಳೇಭಾವಿ]] * [[ಬೊಳವಾಡ]] {{col-break}} * [[ಬೊಮ್ಮನಹಳ್ಳಿ]] * [[ಬೂದಿಹಾಳ ಪಿ.ಎನ್.]] * [[ಚೆಲಮಿ]] * [[ಚವನಭಾವಿ]] * [[ಚಿರ್ಚನಕಲ್]] * [[ಚೋಕಾವಿ]] * [[ಚೊಂಡಿ]] * [[ದೇವರಹುಲಗಬಾಳ]] * [[ದೇವೂರ]] * [[ಢವಳಗಿ]] * [[ಡೊಂಕಮಡು]] * [[ಫತ್ತೇಪುರ]] * [[ಗಡಿಸೋಮನಾಳ]] * [[ಗಂಗೂರ]] * [[ಗರಸಂಗಿ]] * [[ಗೆದ್ದಲಮರಿ]] * [[ಗಾಳಿಪೂಜಿ]] * [[ಗೋನಾಳ ಪಿ.ಎನ್.]] * [[ಗೋನಾಳ ಎಸ್.ಎಚ್.]] * [[ಗೊಟಖಂಡಕಿ]] * [[ಗುಡದಿನ್ನಿ]] * [[ಗೂಡಿಹಾಳ]] * [[ಗುಡ್ನಾಳ]] * [[ಗುಂಡಕನಾಳ]] * [[ಗುಂಡಕರಜಗಿ]] {{col-break}} * [[ಗುತ್ತಿಹಾಳ]] * [[ಹಡಗಲಿ]] * [[ಹಡಗಿನಾಳ]] * [[ಹಡಲಗೇರಿ]] * [[ಹಗರಗುಂಡ]] * [[ಹಳ್ಳೂರ]] * [[ಹಂಡರಗಲ್ಲ]] * [[ಹಂದ್ರಾಳ]] * [[ಹರಿಂದ್ರಾಳ]] * [[ಹರನಾಳ]] * [[ಹೀರೇಮುರಾಳ]] * [[ಹಿರೂರ]] * [[ಹೊಕ್ರಾಣಿ]] * [[ಹೊಸಹಳ್ಳಿ]] * [[ಹುಲ್ಲೂರ]] * [[ಹುನಕುಂತಿ]] * [[ಹೂವಿನಹಳ್ಳಿ]] * [[ಇಣಚಗಲ್]] * [[ಇಂಗಳಗೇರಿ]] * [[ಜೈನಾಪುರ]] * [[ಜಕ್ಕೇರಾಳ]] * [[ಜಲಪುರ]] * [[ಜಂಬಲದಿನ್ನಿ]] * [[ಜಂಗಮುರಾಳ]] * [[ಜಟ್ಟಗಿ]] {{col-break}} * [[ಜಂಜರಗಡ್ಡಿ]] * [[ಕಲ್ಲದೇವನಹಳ್ಳಿ]] * [[ಕಾಳಗಿ]] * [[ಕಮಲದಿನ್ನಿ]] * [[ಕಂದಗನೂರ]] * [[ಕಾರಗನೂರ]] * [[ಕಾಶಿನಕುಂಟೆ]] * [[ಕವಡಿಮಟ್ಟಿ]] * [[ಕೇಸಾಪುರ]] * [[ಖೇಣಿಕೇರಿ]] * [[ಖಾನಾಪುರ]] * [[ಕಿಲಾರಹಟ್ಟಿ]] * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕೊಪ್ಪ]] * [[ಕುಚಬಾಳ]] * [[ಕುಂಚಗನೂರ]] * [[ಕುಂಟೋಜಿ]] * [[ಕ್ಯಾತನಡೋಣಿ]] * [[ಕ್ಯಾತನಾಳ]] * [[ಲಕ್ಕುಂಡಿ]] * [[ಲಿಂಗದಳ್ಳಿ]] * [[ಲೋಟಗೇರಿ]] * [[ಮದರಿ]] {{col-break}} * [[ಮಡಿಕೇಶ್ವರ]] * [[ಮಾದಿನಾಳ]] * [[ಮೈಲೇಶ್ವರ]] * [[ಮಲಗಲದಿನ್ನಿ]] * [[ಮಸ್ಕನಾಳ]] * [[ಮಸೂತಿ]] * [[ಮಟಕಲ ದೇವನಹಳ್ಳಿ]] * [[ಮಾವಿನಭಾವಿ]] * [[ಮಿಣಜಗಿ]] * [[ಮುದ್ನಾಳ]] * [[ಮುದೂರ]] * [[ಮುಕಿಹಾಳ]] * [[ನಡಹಳ್ಳಿ]] * [[ನಾಗಬೇನಾಳ]] * [[ನಾಗರಬೆಟ್ಟ]] * [[ನಾಗರಾಳ]] * [[ನಾಗೂರ]] * [[ನಾವದಗಿ]] * [[ನೇಬಗೇರಿ]] * [[ನೆರಬೆಂಚಿ]] * [[ಪಡೇಕನೂರ]] * [[ಪೀರಾಪುರ]] * [[ರಕ್ಕಸಗಿ]] * [[ರೂಡಗಿ]] {{col-break}} * [[ಸಾಲವಾಡಗಿ]] * [[ಸರೂರ]] * [[ಶಳ್ಳಗಿ]] * [[ಶಿರೋಳ]] * [[ಶಿವಾಪುರ]] * [[ಸಿಡಲಭಾವಿ]] * [[ಸಿದ್ದಾಪುರ ಪಿ.ಟಿ.]] * [[ಸಿದ್ದಾಪುರ ಪಿ.ಎನ್.]] * [[ಸುಲ್ತಾನಪುರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] * [[ತಪಲಕಟ್ಟಿ]] * [[ತಾರನಾಳ]] * [[ತುಂಬಗಿ]] * [[ವನಹಳ್ಳಿ]] * [[ವಡವಡಗಿ]] * [[ವಣಕಿಹಾಳ]] * [[ಯಲಗೂರ]] * [[ಯರಗಲ್ಲ]] * [[ಯರಝರಿ]] * [[ಕಪನೂರ]] * [[ಕುಂಚಗನೂರ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು</big> {{col-begin}} {{col-break}} * [[ಆಹೇರಿ]] * [[ಆಲಹಳ್ಳಿ]] * [[ಆಲಗೂರ]] * [[ಆಲಮೇಲ]] * [[ಅಂಬಳನೂರ]] * [[ಆನೆಮಡು]] * [[ಅಂತರಗಂಗಿ]] * [[ಆಸಂಗಿಹಾಳ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಳಗಾನೂರ]] * [[ಬನಹಟ್ಟಿ ಪಿ.ಎ.]] * [[ಬಂದಾಳ]] * [[ಬನಹಟ್ಟಿ ಪಿ.ಟಿ.]] * [[ಬಸ್ತಿಹಾಳ]] * [[ಬೆಕಿನಾಳ]] * [[ಬಂಕಲಗಿ]] * [[ಬಂಟನೂರ]] * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬಿಸನಾಳ]] * [[ಬೊಮ್ಮನಹಳ್ಳಿ]] {{col-break}} * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ರಹ್ಮದೇವನಮಡು]] * [[ಬೂದಿಹಾಳ ಡೋಣ]] * [[ಬೂದಿಹಾಳ ಪಿ.ಎಚ್.]] * [[ಬೂದಿಹಾಳ ಪಿ.ಟಿ.]] * [[ಬ್ಯಾಡಗಿಹಾಳ]] * [[ಬ್ಯಾಕೋಡ]] * [[ಬ್ಯಾಲ್ಯಾಳ]] * [[ಚಾಂದಕವಠೆ]] * [[ಚಂದನಗರ]] * [[ಚಟ್ನಳ್ಳಿ]] * [[ಚಟ್ಟರಕಿ]] * [[ಚಿಕ್ಕ ಆಲ್ಲಾಪುರ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ಡಂಬಳ]] * [[ದೇವಣಗಾಂವ]] * [[ದೇವರನಾವದಗಿ]] * [[ದೇವೂರ]] * [[ಢವಲಾರ]] * [[ಗಬಸಾವಳಗಿ]] * [[ಗಂಗನಳ್ಳಿ]] {{col-break}} * [[ಗಣಿಹಾರ]] * [[ಗೋಲಗೇರಿ]] * [[ಗೊರಗುಂಡಗಿ]] * [[ಗುಬ್ಬೆವಾಡ]] * [[ಗುಡ್ಡಳ್ಳಿ]] * [[ಗುಂಡಗಿ]] * [[ಗುತ್ತರಗಿ]] * [[ಹಚ್ಯಾಳ]] * [[ಹಡಗಿನಾಳ]] * [[ಹಲಗುಂಡಕನಾಳ]] * [[ಹಂಚಳಿ]] * [[ಹಂಚಿನಾಳ]] * [[ಹಂದಿಗನೂರ]] * [[ಹರನಾಳ]] * [[ಹಾವಳಗಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಹೂವಿನಹಳ್ಳಿ]] * [[ಇಬ್ರಾಹಿಮಪುರ]] * [[ಜಲಪುರ]] * [[ಜಾಲವಾದ]] * [[ಜತ್ನಾಳ]] {{col-break}} * [[ಕಡಣಿ]] * [[ಕಡ್ಲೇವಾಡ ಪಿ.ಎ.]] * [[ಕಡ್ಲೇವಾಡ ಪಿ.ಸಿ.ಎಚ್.]] * [[ಕದ್ರಾಪುರ]] * [[ಕಕ್ಕಳಮೇಲಿ]] * [[ಕಲಹಳ್ಳಿ]] * [[ಕಲಕೇರಿ]] * [[ಕಣ್ಣ ಗೂಡಿಹಾಳ]] * [[ಕನ್ನೊಳ್ಳಿ]] * [[ಕರವಿನಾಳ]] * [[ಕೆರೂರ]] * [[ಕೆರುಟಗಿ]] * [[ಕೆಸರಹಟ್ಟಿ]] * [[ಖೈನೂರ]] * [[ಖಾನಾಪುರ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೊರಳ್ಳಿ]] * [[ಕೊರವಾರ]] * [[ಕುದರಗೊಂಡ]] * [[ಕುಳೇಕುಮಟಗಿ]] * [[ಕುಮಸಗಿ]] * [[ಕುರಬತಹಳ್ಳಿ]] * [[ಮಾಡಬಾಳ]] {{col-break}} * [[ಮಾದನಹಳ್ಳಿ]] * [[ಮದರಿ]] * [[ಮಲಘಾಣ]] * [[ಮಂಗಳೂರ]] * [[ಮನ್ನಾಪುರ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] * [[ಮುರಡಿ]] * [[ನಾಗರಾಳ ಡೋಣ]] * [[ನಾಗರಹಳ್ಳಿ]] * [[ನಾಗಾವಿ ಬಿ.ಕೆ.]] * [[ನಾಗಾವಿ ಕೆ.ಡಿ.]] * [[ನಂದಗೇರಿ]] * [[ನೀರಲಗಿ]] * [[ನಿವಾಳಖೇಡ]] * [[ಓತಿಹಾಳ]] * [[ಪಡಗಾನೂರ]] * [[ಪುರದಾಳ]] * [[ರಾಮನಹಳ್ಳಿ]] * [[ರಾಂಪುರ ಪಿ.ಎ.]] * [[ರಾಂಪುರ ಪಿ.ಟಿ.]] * [[ಸಸಬಾಳ]] * [[ಸಾಲದಹಳ್ಳಿ]] {{col-break}} * [[ಶಂಬೇವಾಡ]] * [[ಶಿರಸಗಿ]] * [[ಸೋಮಜಾಳ]] * [[ಸೋಮಾಪುರ]] * [[ಸುಂಗಠಾಣ]] * [[ಸುರಗಿಹಳ್ಳಿ]] * [[ತಾರಾಪುರ]] * [[ತಾವರಖೇಡ]] * [[ತೋಂಟಾಪುರ]] * [[ತಿಳಗೂಳ]] * [[ತಿರುಪತಿನಗರ]] * [[ತುರಕನಗೇರಿ]] * [[ಉಚಿತ ನಾವದಗಿ]] * [[ವರ್ಕನಳ್ಳಿ]] * [[ವಿಭೂತಿಹಳ್ಳಿ]] * [[ವಣಕಿನಾಳ]] * [[ವಂದಾಲ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಗ್ರಾಮ ಪಂಚಾಯತಿಗಳು: <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಗ್ರಾಮ ಪಂಚಾಯತಿಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;38</td> </tr> <tr> <td>&nbsp;[[ಚಡಚಣ]]</td> <td >&nbsp;13</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;[[ತಾಳಿಕೋಟ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;17</td> </tr> <tr> <td >&nbsp;[[ತಿಕೋಟಾ]]</td> <td >&nbsp;14</td> </tr> <tr> <td >&nbsp;[[ಬಬಲೇಶ್ವರ]]</td> <td >&nbsp;17</td> </tr> <tr> <td >&nbsp;[[ಸಿಂದಗಿ]]</td> <td >&nbsp;25</td> </tr> <tr> <td >&nbsp;[[ದೇವರ ಹಿಪ್ಪರಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;15</td> </tr> <tr> <td>&nbsp;[[ನಿಡಗುಂದಿ]]</td> <td >&nbsp;8</td> </tr> <tr> <td>&nbsp;[[ಕೊಲ್ಹಾರ]]</td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>201</big></td> </tr> </table> ಜಿಲ್ಲೆಯಲ್ಲಿ 201 ಗ್ರಾಮ ಪಂಚಾಯತಿಗಳಿವೆ. <big>ಚಡಚಣ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಬರಡೋಲ]] * [[ದೇವರ ನಿಂಬರಗಿ]] {{col-break}} * [[ಧೂಳಖೇಡ]] * [[ಹಲಸಂಗಿ]] {{col-break}} * [[ಹತ್ತಳ್ಳಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಲೋಣಿ ಬಿ.ಕೆ.]] {{col-break}} * [[ನಂದರಗಿ]] * [[ನಿವರಗಿ]] {{col-break}} * [[ರೇವತಗಾಂವ]] * [[ಉಮರಜ]] {{col-break}} * [[ಉಮರಾಣಿ]] {{col-end}} <big>ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಆಲೂರ]] * [[ಅಂಜುಟಗಿ]] * [[ಅಥರ್ಗಾ]] * [[ಬಬಲಾದ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಳಗುಣಕಿ]] * [[ಹಡಲಸಂಗ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹತ್ತಳ್ಳಿ]] * [[ಹಿಂಗಣಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಚಗೇರಿ]] {{col-break}} * [[ಜಿಗಜೇವಣಿ]] * [[ಖೇಡಗಿ]] * [[ಕೊಳುರಗಿ]] * [[ಲಚ್ಯಾಣ]] * [[ಲಾಳಸಂಗಿ]] * [[ಲೋಣಿ ಬಿ.ಕೆ.]] {{col-break}} * [[ಮಸಳಿ ಬಿ.ಕೆ.]] * [[ಮಿರಗಿ]] * [[ನಾದ ಕೆ. ಡಿ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ರೂಗಿ]] * [[ಸಂಗೋಗಿ]] * [[ಸಾಲೋಟಗಿ]] * [[ಶಿರಶ್ಯಾಡ]] {{col-break}} * [[ತಡವಲಗಾ]] * [[ತಾಂಬಾ]] * [[ತೆನ್ನಿಹಳ್ಳಿ]] * [[ಉಮರಾಣಿ]] * [[ಝಳಕಿ]] {{col-end}} <big>ಬಬಲೇಶ್ವರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರ್ಜುಣಗಿ]] * [[ಬೋಳಚಿಕ್ಕಲಕಿ]] * [[ದೇವರಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಹೊನಗನಹಳ್ಳಿ]] * [[ಹೊಸೂರ]] * [[ಜೈನಾಪುರ]] {{col-break}} * [[ಕಂಬಾಗಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] {{col-break}} * [[ಕುಮಠೆ]] * [[ಮಮದಾಪುರ]] * [[ನಿಡೋಣಿ]] * [[ಸಾರವಾಡ]] {{col-end}} <big>ತಿಕೋಟಾ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅರಕೇರಿ]] * [[ಬಾಬಾನಗರ]] * [[ಬರಟಗಿ]] {{col-break}} * [[ಬಿಜ್ಜರಗಿ]] * [[ಘೋಣಸಗಿ]] * [[ಹೊನವಾಡ]] {{col-break}} * [[ಜಾಲಗೇರಿ]] * [[ಕನಮಡಿ]] * [[ಕೋಟ್ಯಾಳ]] {{col-break}} * [[ಲೋಹಗಾಂವ]] * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] {{col-break}} * [[ಟಕ್ಕಳಕಿ]] * [[ತೊರವಿ]] {{col-end}} <big>ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಹೇರಿ]] * [[ಐನಾಪುರ]] * [[ಅಲಿಯಾಬಾದ]] {{col-break}} * [[ಗುಣಕಿ]] * [[ಹಡಗಲಿ]] * [[ಹೆಗಡಿಹಾಳ]] {{col-break}} * [[ಹಿಟ್ನಳ್ಳಿ]] * [[ಹೊನ್ನುಟಗಿ]] * [[ಜುಮನಾಳ]] {{col-break}} * [[ಜಂಬಗಿ ಎ]] * [[ಕನ್ನೂರ]] * [[ಕುಮಟಗಿ]] {{col-break}} * [[ಮದಭಾವಿ]] * [[ಮಖಣಾಪುರ]] * [[ನಾಗಠಾಣ]] {{col-break}} * [[ಶಿವಣಗಿ]] * [[ತಿಡಗುಂದಿ]] {{col-end}} <big>ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಅಸ್ಕಿ]] * [[ಬಾಗಲೂರ]] * [[ಬಳಗಾನೂರ]] * [[ಬೊಮ್ಮನಹಳ್ಳಿ]] {{col-break}} * [[ಬಂದಾಳ]] * [[ಬೆಕಿನಾಳ]] * [[ಬ್ಯಾಕೋಡ]] * [[ಚಾಂದಕವಠೆ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ದೇವಣಗಾಂವ]] * [[ದೇವರನಾವದಗಿ]] * [[ಗಬಸಾವಳಗಿ]] {{col-break}} * [[ಗೊಲಗೇರಿ]] * [[ಗುಬ್ಬೇವಾಡ]] * [[ಹಂದಿಗನೂರ]] * [[ಹರನಾಳ]] * [[ಹಿಟ್ನಳ್ಳಿ]] {{col-break}} * [[ಹೊನ್ನಳ್ಳಿ]] * [[ಹುಣಶ್ಯಾಳ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕೊಕಟನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಮಲಘಾಣ]] * [[ಮಣ್ಣೂರ]] * [[ಮೊರಟಗಿ]] * [[ಮುಳಸಾವಳಗಿ]] {{col-break}} * [[ರಾಂಪುರ]] * [[ಸುಂಗಠಾಣ]] * [[ಯರಗಲ್ಲ ಬಿ.ಕೆ.]] * [[ಯಲಗೋಡ]] * [[ಯಂಕಂಚಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಸೋಮನಾಳ]] * [[ಆಲೂರ]] * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] * [[ಬಿದರಕುಂದಿ]] * [[ಬಿಜ್ಜೂರ]] {{col-break}} * [[ಢವಳಗಿ]] * [[ಹಡಲಗೇರಿ]] * [[ಹಿರೇಮುರಾಳ]] * [[ಹಿರೂರ]] {{col-break}} * [[ಹುಲ್ಲೂರ]] * [[ಇಂಗಳಗೇರಿ]] * [[ಕಾಳಗಿ]] * [[ಕವಡಿಮಟ್ಟಿ]] {{col-break}} * [[ಕೊಡಗಾನೂರ]] * [[ಕೋಳೂರ]] * [[ಕೊಣ್ಣೂರ]] * [[ಕುಂಟೋಜಿ]] {{col-break}} * [[ಮಡಿಕೇಶ್ವರ]] * [[ಮಿಣಜಗಿ]] * [[ಮೊಕಿಹಾಳ]] * [[ಗಬೇನಾಳ]] {{col-break}} * [[ರಕ್ಕಸಗಿ]] * [[ರೂಡಗಿ]] * [[ತಂಗಡಗಿ]] * [[ತುಂಬಗಿ]] {{col-break}} * [[ಯರಝರಿ]] * [[ಯಲಗೂರ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು</big> {{col-begin}} {{col-break}} * [[ಆಲಮಟ್ಟಿ]] * [[ಅರಷಣಗಿ]] * [[ಬೀರಲದಿನ್ನಿ]] * [[ಬ್ಯಾಕೋಡ]] * [[ಚಿಮ್ಮಲಗಿ]] {{col-break}} * [[ದಿಂಡವಾರ]] * [[ಡೋಣುರ]] * [[ಗೊಳಸಂಗಿ]] * [[ಹೂವಿನ ಹಿಪ್ಪರಗಿ]] * [[ಹಣಮಾಪುರ]] {{col-break}} * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಇಂಗಳೇಶ್ವರ]] * [[ಇಟಗಿ]] * [[ಕುದರಿ ಸಾಲವಾಡಗಿ]] {{col-break}} * [[ಕಣಕಾಲ]] * [[ಕೂಡಗಿ]] * [[ಮಲಘಾಣ]] * [[ಮಣ್ಣೂರ]] * [[ಮಾರ್ಕಬ್ಬಿನಹಳ್ಳಿ]] {{col-break}} * [[ಮಸಬಿನಾಳ]] * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ರೋಣಿಹಾಳ]] * [[ಸಾಸನೂರ]] * [[ಸಾತಿಹಾಳ]] * [[ತಳೇವಾಡ]] * [[ತೆಲಗಿ]] {{col-break}} * [[ಉಕ್ಕಲಿ]] * [[ವಡವಡಗಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} ;ನೆಮ್ಮದಿ (ಹೋಬಳಿ) ಕೇಂದ್ರಗಳು: [[ಚಿತ್ರ:Bijapur tourist spots.JPG|thumb|ವಿಜಯಪುರ ಪ್ರವಾಸಿ ಸ್ಥಳಗಳು]] ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳಿವೆ. *[[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], [[ವಿಜಯಪುರ]], [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]], [[ಅಥರ್ಗಾ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ;ನಾಡ ಕಚೇರಿಗಳು: [[ಚಿತ್ರ:Hanumana yalagur.JPG|thumb|ಶ್ರೀ ಹನುಮಾನ ಮೂರ್ತಿ, ಯಲಗೂರ]] *[[ಹೂವಿನ ಹಿಪ್ಪರಗಿ]] *[[ಮಮದಾಪುರ]] *[[ಬಳ್ಳೊಳ್ಳಿ]] *[[ನಾಲತವಾಡ]]. *[[ದೇವರ ಹಿಪ್ಪರಗಿ]], *[[ಆಲಮೇಲ]]. ;ಕಂದಾಯ ಕಚೇರಿಗಳು: *[[ಹೂವಿನ ಹಿಪ್ಪರಗಿ]], [[ಕೊಲ್ಹಾರ]], [[ನಿಡಗುಂದಿ]], [[ಬಸವನ ಬಾಗೇವಾಡಿ]]. *[[ಬಬಲೇಶ್ವರ]], ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಮಮದಾಪುರ]]. *[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]]. *[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]]. *[[ಸಿಂದಗಿ]], [[ದೇವರ ಹಿಪ್ಪರಗಿ]], [[ಆಲಮೇಲ]]. ==ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ== <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;33</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;20</td> </tr> <tr> <td >&nbsp;ವಿಜಯಪುರ</td> <td >&nbsp;33</td> </tr> <tr> <td >&nbsp;[[ಸಿಂದಗಿ]]</td> <td >&nbsp;30</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;28</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> ವಿಜಯಪುರ ಜಿಲ್ಲೆಯ ಸರಳ ಆಡಳಿತಕ್ಕಾಗಿ ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯತ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. <big>ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 144 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ತಾಲ್ಲೂಕು ಪಂಚಾಯತಿಗಳು</big> <big>ತಾಲ್ಲೂಕು ಪಂಚಾಯತ, ಇಂಡಿ</big> ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅಂಜುಟಗಿ]] * [[ಅಥರ್ಗಾ]] {{col-break}} * [[ಬಳ್ಳೊಳ್ಳಿ]] * [[ಬರಡೋಲ]] * [[ಬೆನಕನಹಳ್ಳಿ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ದೇವರ ನಿಂಬರಗಿ]] * [[ಧೂಳಖೇಡ]] * [[ಹಲಸಂಗಿ]] {{col-break}} * [[ಹಂಜಗಿ]] * [[ಹಿರೇಬೇವನೂರ]] * [[ಹೊರ್ತಿ]] * [[ಇಂಡಿ]] {{col-break}} * [[ಇಂಚಗೇರಿ]] * [[ಜಿಗಜೇವಣಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮಿರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] * [[ಪಡನೂರ]] {{col-break}} * [[ರೇವತಗಾಂವ]] * [[ರೂಗಿ]] * [[ಸಾಲೋಟಗಿ]] * [[ಸಾತಲಗಾಂವ ಪಿ.ಐ.]] {{col-break}} * [[ಶಿರಶ್ಯಾಡ]] * [[ಶಿರಾಡೋಣ]] * [[ತಡವಲಗಾ]] * [[ತಾಂಬಾ]] {{col-break}} * [[ಉಮರಾಣಿ]] {{col-end}} <big>ತಾಲ್ಲೂಕು ಪಂಚಾಯತ, ಬಸವನ ಬಾಗೇವಾಡಿ</big> ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಒಟ್ಟು 28 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಬಸವನ ಬಾಗೇವಾಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಭೈರವಾಡಗಿ]] * [[ಡೋಣೂರ]] {{col-break}} * [[ಗೊಳಸಂಗಿ]] * [[ಹಂಗರಗಿ]] * [[ಹೂವಿನ ಹಿಪ್ಪರಗಿ]] * [[ಹಳೆರೊಳ್ಳಿ]] {{col-break}} * [[ಹೆಬ್ಬಾಳ]] * [[ಇಂಗಳೇಶ್ವರ]] * [[ಕುದರಿ ಸಾಲವಾಡಗಿ]] * [[ಕಣಕಾಲ]] {{col-break}} * [[ಕೋಲ್ಹಾರ]] * [[ಕೂಡಗಿ]] * [[ಮನಗೂಳಿ]] * [[ಮಸಬಿನಾಳ]] {{col-break}} * [[ಮಸೂತಿ]] * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] {{col-break}} * [[ನಿಡಗುಂದಿ]] * [[ರೋಣಿಹಾಳ]] * [[ಸಾಸನೂರ]] * [[ಶೀಕಳವಾಡಿ]] {{col-break}} * [[ಉಕ್ಕಲಿ]] * [[ವಂದಾಲ]] * [[ಯಾಳವಾರ]] * [[ಯರನಾಳ]] {{col-end}} <big>ತಾಲ್ಲೂಕು ಪಂಚಾಯತ, ವಿಜಯಪುರ</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. ವಿಜಯಪುರ ತಾಲ್ಲೂಕು ಐತಿಹಾಸಿಕ ಹಿನ್ನಲೆಯುಳ್ಳ ತಾಲ್ಲೂಕಾಗಿದ್ದು ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುತ್ತದೆ. ಸ್ಮಾರಕಗಳ ಪೈಕಿ ವಿಜಯಪುರ ನಗರದಲ್ಲಿರುವಂತಹ ಗೋಲಗುಮ್ಮಟವು ಜಗತ್ಪ್ರಸಿದ್ಧವಾಗಿದೆ. ವಿಜಯಪುರ ತಾಲೂಕು 119 ಕಂದಾಯ ಗ್ರಾಮಗಳನ್ನು ಹೊಂದಿದ್ದು 46 ಗ್ರಾಮ ಪಂಚಾಯಿತಿಗಳು ಇರುತ್ತವೆ. ಕರ್ನಾಟಕ ಪಂಚಾಯತರಾಜ್ ಅಧಿನಿಯಮ 1993 ಎಂದು ನೂತನ ಶಾಸನವನ್ನು ಜಾರಿಗೆ ತರಲಾಗಿದೆ.ಅದು 1993ರ ಏಪ್ರೀಲ್ 30 ರಂದು ಮಾನ್ಯ ರಾಜ್ಯಪಾಲರ ಅನುಮೋದನೆ ಪಡೆಯುವ ಮೂಲಕ ಕರ್ನಾಟಕ ಪಂಚಾಯತರಾಜ್ ಕಾಯ್ದೆ [(1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)]ಪ್ರಕಾರ ಜಾರಿಗೆ ಬಂದಿದೆ. ಅದರಂತೆ ಜನರು ಹೆಚ್ಚು ಹೆಚ್ಚಾಗಿ ಪಾಲ್ಗೋಳ್ಳುವಂತೆ ಮಾಡುವ ಮತ್ತು ಗ್ರಾಮೀಣಾಭೀವೃದ್ಧಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಸಲುವಾಗಿ ಮತ್ತು ಸ್ಥಳೀಯ ಸ್ವಯಂ ಸರ್ಕಾರದ ಘಟಕಗಳಂತೆ ಕಾರ್ಯ ನಿರ್ವಹಿಸುವದಕ್ಕಾಗಿ ಪಂಚಾಯತಿಗಳಿಗೆ ಸಂಬಂಧಪಟ್ಟಂತೆ ಸಂವಿಧಾನದ ತಿದ್ದುಪಡಿಗೆ ಅನುಸಾರವಾಗಿ ರಾಜ್ಯದಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾಯಿತ ಸಂಸ್ಥೆಗಳು ಇರುವ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲು ಸದರಿ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸದರಿ ಅಧಿನಿಯಮದ ಸೆಕ್ಷೆನ್ 119 ರ ಮತ್ತು 120 ರ ಪ್ರಕಾರ ವಿಜಯಪುರದ ತಾಲೂಕು ಪಂಚಾಯತಿಯನ್ನು ಸ್ಥಾಪಿಸಿ ರಚನೆ ಮಾಡಲಾಗಿದೆ. ತಾಲೂಕು ಪಂಚಾಯತಿಯಲ್ಲಿ ಅಧಿನಿಯಮದ ಸೆಕ್ಷೆನ್ 121 ರ ಪ್ರಕಾರ ನಿರ್ಧರಿಸಿದಂತೆ ಒಟ್ಟು 33 ಜನ ಚುನಾಯಿತ ಸದಸ್ಯರಿರುತ್ತಾರೆ. ಹಾಗೂ ಸೆಕ್ಷೆನ್ 138 ರ ಪ್ರಕಾರ ಚುನಾಯಿತರಾದ ಒಬ್ಬ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿರುತ್ತಾರೆ. ಈ ಸಂಸ್ಥೆಯು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಸೆಕ್ಷೆನ್ 119(1) ಮತ್ತು (2) ರ ಪ್ರಕಾರ ವಿಜಯಪುರ ತಾಲ್ಲೂಕು ಪಂಚಾಯತ ಎಂಬ ಹೆಸರಿನ ನಿಗಮಿತ ನಿಕಾಯವಾಗಿರುತ್ತದೆ. <big>ವಿಜಯಪುರ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಹೇರಿ]] * [[ಅಲಿಯಾಬಾದ]] * [[ಅರಕೇರಿ]] * [[ಅರ್ಜುಣಗಿ]] {{col-break}} * [[ಬಬಲೇಶ್ವರ]] * [[ವಿಜಯಪುರ ನಗರ ಸಭೆ]] * [[ಬಿಜ್ಜರಗಿ]] * [[ದೇವರಗೆಣ್ಣೂರ]] {{col-break}} * [[ಗುಣದಾಳ]] * [[ಗುಣಕಿ]] * [[ಹಲಗಣಿ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಜೈನಾಪುರ]] * [[ಜುಮನಾಳ]] {{col-break}} * [[ಜಾಲಗೇರಿ]] * [[ಜಂಬಗಿ ಹೆಚ್]] * [[ಕನಮಡಿ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಮಧಬಾವಿ]] * [[ಮಖಣಾಪುರ]] * [[ಮಮದಾಪುರ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] * [[ಶಿವಣಗಿ]] {{col-break}} * [[ಸಿದ್ದಾಪುರ ಕೆ]] * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಕೋಟಾ]] {{col-break}} * [[ತೊರವಿ]] {{col-end}} <big>ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ</big> ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಟ್ಟು 20 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಮುದ್ದೇಬಿಹಾಳ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಂಟನೂರ]] {{col-break}} * [[ಬಸರಕೋಡ]] * [[ಬಾವೂರ]] {{col-break}} * [[ಢವಳಗಿ]] * [[ಹಗರಗೊಂಡ]] {{col-break}} * [[ಹಿರೂರ]] * [[ಜಟ್ಟಗಿ]] {{col-break}} * [[ಕಾಳಗಿ]] * [[ಕೊಡಗಾನೂರ]] {{col-break}} * [[ಕೋಳೂರ]] * [[ಕೊಣ್ಣೂರ]] {{col-break}} * [[ಕುಂಟೋಜಿ]] * [[ಮುದ್ದೇಬಿಹಾಳ]] {{col-break}} * [[ಮಿಣಜಗಿ]] * [[ನಾಲತವಾಡ]] {{col-break}} * [[ರಕ್ಕಸಗಿ]] * [[ತಂಗಡಗಿ]] {{col-break}} * [[ತುಂಬಗಿ]] * [[ಯರಝರಿ]] {{col-end}} <big>ತಾಲ್ಲೂಕು ಪಂಚಾಯತ, ಸಿಂದಗಿ</big> ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಬಂದಾಳ]] * [[ಬೋರಗಿ]] {{col-break}} * [[ಚಾಂದಕವಠೆ]] * [[ದೇವರಹಿಪ್ಪರಗಿ]] * [[ದೇವಣಗಾಂವ]] {{col-break}} * [[ಗೊಲಗೇರಿ]] * [[ಹಿಟ್ನಳ್ಳಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಡಣಿ]] * [[ಕಲಕೇರಿ]] {{col-break}} * [[ಕನ್ನೊಳ್ಳಿ]] * [[ಕೆರುಟಗಿ]] * [[ಕುಮಸಗಿ]] {{col-break}} * [[ಕೈನೂರ]] * [[ಕೊಂಡಗೂಳಿ]] * [[ಕೋರಹಳ್ಳಿ]] {{col-break}} * [[ಕೊರವಾರ]] * [[ಕಕ್ಕಳಮೇಲಿ]] * [[ಮಲಘಾಣ]] {{col-break}} * [[ಮೊರಟಗಿ]] * [[ಮುಳಸಾವಳಗಿ]] * [[ರಾಂಪುರ ಪಿ.ಎ.]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ;ಜಿಲ್ಲಾ ಪಂಚಾಯತ: ವಿಜಯಪುರ ಜಿಲ್ಲೆಯ ಸಂಪುರ್ಣ ಮತ್ತು ವ್ಯವಸ್ಥಿತ ಆಡಳಿತಕ್ಕಾಗಿ ಜಿಲ್ಲಾ ಪಂಚಾಯತ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಪಂಚಾಯತ ಕಚೇರಿಯು 1998ರಲ್ಲಿ ಹೊಸದಾಗಿ [[ಮನಗೂಳಿ]] ರಸ್ತೆಯ ಇಬ್ರಾಹಿಂಪುರ ರೈಲ್ವೆ ಗೇಟ್ ಬಳಿ ಇದೆ. ಜಿಲ್ಲೆಯ ಐದು ತಾಲ್ಲೂಕಿನಿಂದ 32 ಜನ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಜಿಲ್ಲಾ ಪಂಚಾಯತ್ ಕಾರ್ಯಾಲಯವು 27 ವಿವಿಧ ಇಲಾಖೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಲೋಕಸೇವಾ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಗಳು ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಮುಖ್ಯಸ್ಥರಾಗಿರುತ್ತಾರೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳ ಸಂಖ್ಯೆ </th> </tr> <tr> <td>&nbsp;[[ಇಂಡಿ]]</td> <td >&nbsp;10</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;10</td> </tr> <tr> <td >&nbsp;[[ಸಿಂದಗಿ]]</td> <td >&nbsp;9</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;8</td> </tr> <td >&nbsp;<big>ಒಟ್ಟು</big></td> <td >&nbsp;<big>43</big></td> </tr> </table> <big>ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ಒಟ್ಟು 43 ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳಿವೆ. <big>ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಇಂಡಿ]] ಪುರಸಭೆ {{col-break}} * [[ಅಂಜುಟಗಿ]] {{col-break}} * [[ಚಡಚಣ]] {{col-break}} * [[ಹಿರೇಬೇವನೂರ]] {{col-break}} * [[ಬರಡೋಲ]] {{col-break}} * [[ಹಲಸಂಗಿ]] {{col-break}} * [[ಅಗರಖೇಡ]] {{col-break}} * [[ಅಥರ್ಗಾ]] {{col-break}} * [[ಸಾಲೋಟಗಿ]] {{col-break}} * [[ಹೊರ್ತಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಬಸವನ ಬಾಗೇವಾಡಿ]] ಪುರಸಭೆ {{col-break}} * [[ಮಸೂತಿ]] {{col-break}} * [[ಗೊಳಸಂಗಿ]] {{col-break}} * [[ಕೊಲ್ಹಾರ]] {{col-break}} * [[ಮನಗೂಳಿ]] {{col-break}} * [[ಕುದರಿ ಸಾಲವಾಡಗಿ]] {{col-break}} * [[ನಿಡಗುಂದಿ]] {{col-break}} * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> ವಿಜಯಪುರ ತಾಲ್ಲೂಕಿನಲ್ಲಿ ಒಟ್ಟು 10 ಜಿಪಂ ಕ್ಷೇತ್ರಗಳಿವೆ. [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ತಿಕೋಟಾ]], [[ಕನಮಡಿ]], [[ಅರಕೇರಿ]], [[ಕಾಖಂಡಕಿ]], [[ಬಬಲೇಶ್ವರ]], [[ಮಮದಾಪುರ]] ಹಾಗೂ [[ಸಾರವಾಡ]] ಜಿಪಂ ಕ್ಷೇತ್ರಗಳಿವೆ. [[ನಾಗಠಾಣ ವಿಧಾನಸಭಾ ಕ್ಷೇತ್ರ]]ದ ವ್ಯಾಪ್ತಿಯಲ್ಲಿ [[ಶಿವಣಗಿ]], [[ನಾಗಠಾಣ]] ಹಾಗೂ ಹೊಸದಾಗಿ ಅಸ್ತಿತ್ವಕ್ಕೆ ಬಂದ [[ಕನ್ನೂರ]] ಜಿಪಂ ಕ್ಷೇತ್ರಗಳು ಸೇರಿವೆ. {{col-begin}} {{col-break}} * [[ಬಬಲೇಶ್ವರ]] {{col-break}} * [[ಕನಮಡಿ]] {{col-break}} * [[ತಿಕೋಟಾ]] {{col-break}} * [[ಕಾಖಂಡಕಿ]] {{col-break}} * [[ಮಮದಾಪುರ]] {{col-break}} * [[ಅರಕೇರಿ]] {{col-break}} * [[ನಾಗಠಾಣ]] {{col-break}} * [[ಸಾರವಾಡ]] {{col-break}} * [[ಶಿವಣಗಿ]] {{col-break}} * [[ಕನ್ನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಮುದ್ದೇಬಿಹಾಳ]] ಪುರಸಭೆ {{col-break}} * [[ಬಸರಕೋಡ]] {{col-break}} * [[ಕೊಣ್ಣೂರ]] {{col-break}} * [[ಮಿಣಜಗಿ]] {{col-break}} * [[ನಾಲತವಾಡ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು</big> {{col-begin}} {{col-break}} * [[ಸಿಂದಗಿ]] ಪುರಸಭೆ {{col-break}} * [[ದೇವಣಗಾಂವ]] {{col-break}} * [[ಬಳಗಾನೂರ]] {{col-break}} * [[ಚಾಂದಕವಟೆ]] {{col-break}} * [[ದೇವರ ಹಿಪ್ಪರಗಿ]] {{col-break}} * [[ಕನ್ನೊಳ್ಳಿ]] {{col-break}} * [[ಮೊರಟಗಿ]] {{col-break}} * [[ಯಂಕಂಚಿ]] {{col-break}} * [[ಕಲಕೇರಿ]] {{col-end}} ==ವಸತಿ ನಿಲಯಗಳು== [[ಚಿತ್ರ:scan0038.jpg|thumb|ಕೃಷ್ಣ ಗೋಪಾಲ ಜೋಶಿ]] ವಿಜಯಪುರ ಜಿಲ್ಲೆಯಲ್ಲಿ ಸುಮಾರು 100 ಕ್ಕೂ ಅಧಿಕ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯ (ಹಾಸ್ಟೇಲ್/ಬೋರ್ಡಿಂಗ್)ಗಳಿವೆ. <table "text-align: left;" border="1" cellpadding="0" cellspacing="0"> <tr> <th>ವಸತಿ ನಿಲಯ</th> <th>ಸಂಖ್ಯೆ</th> </tr> <tr> <td>&nbsp;ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳು</td> <td >&nbsp;52</td> </tr> <tr> <td >&nbsp;ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು</td> <td >&nbsp;12</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</td> <td >&nbsp;13</td> </tr> <tr> <td >&nbsp;ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</td> <td >&nbsp;24</td> </tr> <tr> <td >&nbsp;ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;46</td> </tr> <tr> <td >&nbsp;ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</td> <td >&nbsp;5</td> </tr> <td >&nbsp;<big>ಒಟ್ಟು</big></td> <td >&nbsp;<big>152</big></td> </tr> </table> <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> ವಿಜಯಪುರ, [[ಅರ್ಜುಣಗಿ]], [[ಹೊನವಾಡ]], [[ಕಳ್ಳಕವಟಗಿ]], [[ಬಿಜ್ಜರಗಿ]], [[ನಿಡೋಣಿ]], [[ಅರ್ಜುಣಗಿ]], [[ಮಮದಾಪುರ]], [[ತಿಕೋಟಾ]], [[ನಾಗಠಾಣ]], [[ಶಿವಣಗಿ]], [[ಭುರಣಾಪುರ]], [[ಕನ್ನೂರ]], [[ಬೊಮ್ಮನಳ್ಳಿ]], [[ಲೋಹಗಾಂವ]], [[ಬಬಲೇಶ್ವರ]], [[ಹೊನ್ನಳ್ಳಿ]], [[ಐನಾಪುರ]], [[ಕತಕನಹಳ್ಳಿ]], [[ಬಾಬಾನಗರ]], [[ಕಾಖಂಡಕಿ]], [[ಕಗ್ಗೋಡ]], [[ಹೊನ್ನುಟಗಿ]]. <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ, [[ತಿಕೋಟಾ]], [[ನಾಗಠಾಣ]], [[ಹೊನ್ನುಟಗಿ]]. *ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ವಿಜಯಪುರ <big>ವಿಜಯಪುರ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಆದಿನಾಥ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ವಿಜಯಪುರ * ಸಜ್ಜನ ಗಾಣಿಗೇರ ಉಚಿತ ಪ್ರಸಾದ ನಿಲಯ, ವಿಜಯಪುರ * ಕಾಳಿದಾಸ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಶಾಂತವೀರ ಉಚಿತ ಪ್ರಸಾದ ನಿಲಯ, ಬಬಲೇಶ್ವರ * ಸಲಫಿಯಾ ಅಲ್ಪಸಂಖ್ಯಾತರ ಉಚಿತ ಪ್ರಸಾದ ನಿಲಯ, ಐನಾಪುರ * ಮಾತೋಶ್ರೀ ಶೆಂಕ್ರಮ್ಮ ತಾಯಿ ಉಚಿತ ಪ್ರಸಾದ ನಿಲಯ, ಕತಕನಹಳ್ಳಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊನ್ನಳ್ಳಿ * ಸತಿ ಸಮಕಾ ಮಾತಾ ಉಚಿತ ಪ್ರಸಾದ ನಿಲಯ, ಮಿಂಚನಾಳ ಎಲ್‌ಟಿ * ಜೈ ಹನುಮಾನ ಉಚಿತ ಪ್ರಸಾದ ನಿಲಯ, ಕನ್ನಾಳ * ವಿನೋಬಾ ಭಾವೆ ಉಚಿತ ಪ್ರಸಾದ ನಿಲಯ, ಯೋಗಾಪುರ, ವಿಜಯಪುರ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ವಿಜಯಪುರ * ಶ್ರೀ ಮಂಗಮ್ಮದೇವಿ ಉಚಿತ ಪ್ರಸಾದ ನಿಲಯ, ಹೊನಗನಹಳ್ಳಿ * ಶ್ರೀ ರೇಣುಕಾ ಉಚಿತ ಪ್ರಸಾದ ನಿಲಯ, ಹಡಗಲಿ * ಶ್ರೀ ಅಮೋಘ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಜಾಲಗೇರಿ ಎಲ್‌ಟಿ * ಶ್ರೀ ಗಣಪತಿ ಮಹಾರಾಜ ಉಚಿತ ಪ್ರಸಾದ ನಿಲಯ, ಶಾಂತಿ ಕುಟೀರ, ಕನ್ನೂರ * ಶ್ರೀ ಸಿದ್ದಾರ್ಥ ಉಚಿತ ಪ್ರಸಾದ ನಿಲಯ, ವಿಜಯಪುರ * ಬಂಜಾರಾ ಉಚಿತ ಪ್ರಸಾದ ನಿಲಯ, ವಿಜಯಪುರ <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ಭೈರವಾಡಗಿ]], [[ಗಣಿ]], [[ಹೂವಿನ ಹಿಪ್ಪರಗಿ]], [[ಕುದರಿ ಸಾಲವಾಡಗಿ]], [[ಕೂಡಗಿ]], [[ಮನಗೂಳಿ]], [[ನರಸಲಗಿ]], [[ನಿಡಗುಂದಿ]], [[ಸಾಸನೂರ]], [[ಯರನಾಳ]], [[ಹೆಬ್ಬಾಳ]], [[ತೆಲಗಿ]], [[ವಡವಡಗಿ]], [[ಸಿದ್ದನಾಥ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಬಸವನ ಬಾಗೇವಾಡಿ]], [[ನಿಡಗುಂದಿ]], [[ಕೊಲ್ಹಾರ]] <big>ಬಸವನ ಬಾಗೇವಾಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಬಾಲಕರ ವಸತಿ ನಿಲಯ, ಹೂವಿನ ಹಿಪ್ಪರಗಿ * ಶಿವಪ್ಪ ಮುತ್ಯಾನವರ ಬಾಲಕರ ವಸತಿ ನಿಲಯ, ಜಾಯವಾಡಗಿ * ಶ್ರೀ ಮಡಿವಾಳೇಶ್ವರ ಬಾಲಕರ ವಸತಿ ನಿಲಯ, ಕಣಕಾಲ * ಶ್ರೀ ಬಸವೇಶ್ವರ ಬಾಲಕರ ವಸತಿ ನಿಲಯ, ಉಕ್ಕಲಿ * ಶಾಕಭಾವಿ ಬಾಲಕರ ವಸತಿ ನಿಲಯ, ವಂದಾಲ * ಶ್ರೀ ಕಲ್ಮೇಶ್ವರ ಬಾಲಕರ ವಸತಿ ನಿಲಯ, ಬಸನಾಳ * ಬಿ.ಎಸ್.ಪವಾರ ಬಾಲಕರ ವಸತಿ ನಿಲಯ, ಗೊಳಸಂಗಿ * ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಲಕರ ವಸತಿ ನಿಲಯ, ನಿಡಗುಂದಿ <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಅಥರ್ಗಾ]], [[ಬರಡೋಲ]], [[ಮಸಳಿ ಬಿ.ಕೆ.]], [[ತದ್ದೇವಾಡಿ]], [[ಝಳಕಿ]], [[ಚಡಚಣ]], [[ಇಂಡಿ]], [[ತಾಂಬಾ]], [[ಸಾಲೋಟಗಿ]], [[ತಡವಲಗಾ]], [[ನಿಂಬಾಳ]], [[ನಿವರಗಿ]], [[ದೇವರ ನಿಂಬರಗಿ]], [[ಹೊರ್ತಿ]], [[ಹಲಸಂಗಿ]], [[ಧೂಳಖೇಡ]], [[ಲಚ್ಯಾಣ]], [[ಹಿರೇಬೇವನೂರ]], [[ಹಳಗುಣಕಿ]], [[ಲೋಣಿ ಬಿ.ಕೆ.]] <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಇಂಡಿ]], [[ಗೊಳಸಾರ]], [[ಹೊರ್ತಿ]], <big>ಇಂಡಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ಶಂಕರಲಿಂಗೇಶ್ವರ ಉಚಿತ ಪ್ರಸಾದ ನಿಲಯ, ಇಂಡಿ * ಡಾ.ಬಿ.ಆರ್.ಅಂಬೇಡ್ಕರ ಉಚಿತ ಪ್ರಸಾದ ನಿಲಯ, ಚಡಚಣ * ಶ್ರೀ ಕವದೇಶ್ವರ ಉಚಿತ ಪ್ರಸಾದ ನಿಲಯ, ಜಿಗಜೇವಣಿ * ಶ್ರೀ ಶಿವಪ್ರಭು ಉಚಿತ ಪ್ರಸಾದ ನಿಲಯ, ಇಂಚಗೇರಿ * ಶ್ರೀ ಮಲ್ಲಿಕಾರ್ಜುನ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಕಲ್ಮೇಶ್ವರ ಉಚಿತ ಪ್ರಸಾದ ನಿಲಯ, ಚವಡಿಹಾಳ * ಈರಪ್ಪ ಗುರಪ್ಪ ಬಿರಾದಾರ ಉಚಿತ ಪ್ರಸಾದ ನಿಲಯ, ಇಂಡಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಶ್ರೀ ಸಂಗಮೇಶ್ವರ ಉಚಿತ ಪ್ರಸಾದ ನಿಲಯ, ಚಡಚಣ * ಬಿ.ಕೆ. ಉಚಿತ ಪ್ರಸಾದ ನಿಲಯ, ಲೋಣಿ ಕೆ.ಡಿ * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಎಸ್.ಬಿ.ಸಂಯುಕ್ತ ಉಚಿತ ಪ್ರಸಾದ ನಿಲಯ, ಬೊಳಗಾಂವ-ರೂಗಿ <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ಇಂಗಳಗೇರಿ]], [[ನಾಲತವಾಡ]], [[ತಾಳಿಕೋಟ]], [[ತುಂಬಗಿ]], [[ಢವಳಗಿ]], [[ಕೊಡಗಾನೂರ]], [[ಕೊಣ್ಣೂರ]], [[ರಕ್ಕಸಗಿ]], [[ಕೋಳೂರ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಮುದ್ದೇಬಿಹಾಳ]], [[ತಾಳಿಕೋಟ]] <big>ಮುದ್ದೇಬಿಹಾಳ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಬಾಲಕರ ವಸತಿ ನಿಲಯ, ಕುಂಟೋಜಿ <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ನಾಗಾವಿ ಬಿ.ಕೆ.]], [[ಬಾಗಲೂರ]], [[ತಿಳಿಗೂಳ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ಗೋಲಗೇರಿ]], [[ಗುಬ್ಬೇವಾಡ]], [[ಕಡಣಿ]], [[ಸುಂಗಠಾಣ]], [[ಯಂಕಂಚಿ]], [[ಬಳಗಾನೂರ]], [[ಮಲಘಾಣ]], [[ಬಿ.ಬಿ.ಇಂಗಳಗಿ]], [[ಅಸ್ಕಿ]], [[ಕಲಕೇರಿ]], [[ಮುಳಸಾವಳಗಿ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಉಚಿತ ಬಾಲಕಿಯರ ವಸತಿ ನಿಲಯಗಳು</big> [[ಸಿಂದಗಿ]], [[ಆಲಮೇಲ]], [[ಜಾಲವಾದ]], [[ಹಿಟ್ಟಿನಹಳ್ಳಿ ಎಲ್.ಟಿ]] <big>ಸಿಂದಗಿ ತಾಲ್ಲೂಕಿನ ಮೆಟ್ರಿಕ್ ಪೂರ್ವ ಅನುದಾನಿತ ಬಾಲಕರ ವಸತಿ ನಿಲಯಗಳು</big> * ತಾಯಿ ಈರವ್ವ ನಂದಿ ಉಚಿತ ಪ್ರಸಾದ ನಿಲಯ, ಸಿಂದಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ * ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಪ್ರಸಾದ ನಿಲಯ, ಕಲಕೇರಿ * ಶ್ರೀ ಜಗದಂಬಾ ಉಚಿತ ಪ್ರಸಾದ ನಿಲಯ, ಹಿಟ್ಟಿನಹಳ್ಳಿ ತಾಂಡಾ * ಎಚ್.ಜಿ. ಉಚಿತ ಪ್ರಸಾದ ನಿಲಯ, ಸಿಂದಗಿ * ನೂತನ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯಗಳು</big> ವಿಜಯಪುರ(7), [[ಬಸವನ ಬಾಗೇವಾಡಿ]], [[ಕೂಡಗಿ]], [[ಮುದ್ದೇಬಿಹಾಳ ]], [[ಸಿಂದಗಿ]], [[ಇಂಡಿ]](2), [[ನಿಡಗುಂದಿ]], [[ತಾಳಿಕೋಟೆ]]. * ಮಿಲಿಟರಿ ಬಾಲಕರ ವಸತಿ ನಿಲಯ, ವಿಜಯಪುರ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಅನುದಾನಿತ ಬಾಲಕರ ವಸತಿ ನಿಲಯಗಳು</big> * ಶ್ರೀ ರೇವಣ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಸಿದ್ದೇಶ್ವರ ಉಚಿತ ಪ್ರಸಾದ ನಿಲಯ, ಲೋಣಿ ಬಿ.ಕೆ. * ಶ್ರೀ ರೇಣುಕಾಚಾರ್ಯ ಉಚಿತ ಪ್ರಸಾದ ನಿಲಯ, ಹೊರ್ತಿ * ಶ್ರೀ ಬಲಭೀಮ ಉಚಿತ ಪ್ರಸಾದ ನಿಲಯ, ದೇವರ ನಿಂಬರಗಿ * ಬಂಜಾರಾ ಉಚಿತ ಪ್ರಸಾದ ನಿಲಯ, ಸಿಂದಗಿ <big>ವಿಜಯಪುರ ಜಿಲ್ಲೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಗಳು</big> ವಿಜಯಪುರ(9), [[ನಾಗಠಾಣ]], [[ಬಬಲೇಶ್ವರ]], [[ತಿಕೋಟಾ]], [[ಬಸವನ ಬಾಗೇವಾಡಿ]], [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ಮುದ್ದೇಬಿಹಾಳ]], [[ತಾಳಿಕೋಟ]], [[ಇಂಡಿ]], [[ಝಳಕಿ]], [[ಚಡಚಣ]], [[ತಾಂಬಾ]], [[ಸಿಂದಗಿ]], [[ದೇವರಹಿಪ್ಪರಗಿ]], [[ಆಲಮೇಲ]]. ;ಗ್ರಂಥಾಲಯಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಂಥಾಲಯಗಳಿವೆ. {{col-begin}} {{col-break}} * ಜಿಲ್ಲಾ ಕೇಂದ್ರ ಗ್ರಂಥಾಲಯ - 1 * ನಗರ ಕೇಂದ್ರ ಗ್ರಂಥಾಲಯ (ನಗರ) - 1 * ನಗರ ಕೇಂದ್ರ ಗ್ರಂಥಾಲಯ (ಗ್ರಾಮೀಣ) - 13 {{col-break}} * ಶಾಖಾ ಗ್ರಂಥಾಲಯಗಳು - 8 * ಸಮುದಾಯ ಮಕ್ಕಳ ಗ್ರಂಥಾಲಯಗಳು (ಜಿಲ್ಲಾ) - 1 * ಸಂಚಾರಿ ಗ್ರಂಥಾಲಯಗಳು (ನಗರ) - 1 {{col-break}} * ಗ್ರಾ.ಪಂ. ಗ್ರಂಥಾಲಯಗಳು - 197 * ಕೊಳಚೆ / ಜೈಲಿನ ಗ್ರಂಥಾಲಯಗಳು - 5 * ಅಲೆಮಾರಿ ಗ್ರಂಥಾಲಯಗಳು - 4 {{col-end}} ==ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು== ವಿಜಯಪುರ ಜಿಲ್ಲೆಯಲ್ಲಿ ಭಾರತೀಯ ಸಂಚಾರ ನಿಗಮ ನಿಯಮಿತ (ಬಿ.ಎಸ್.ಎನ್.ಎಲ್) ಸಂಕೇತಗಳು ಈ ಕೆಳಗಿನಂತಿವೆ. {{col-begin}} {{col-break}} * ವಿಜಯಪುರ - 08352 * [[ಇಂಡಿ]] - 08359 {{col-break}} * [[ಸಿಂದಗಿ]] - 08488 * [[ಬಸವನ ಬಾಗೇವಾಡಿ]] - 08358 {{col-break}} * [[ಮುದ್ದೇಬಿಹಾಳ]] - 08356 * [[ಚಡಚಣ]] - 08422 {{col-break}} * [[ತೆಲಗಿ]] - 8426 * [[ದೇವರ ಹಿಪ್ಪರಗಿ]] - 08424 {{col-break}} * [[ಬಬಲೇಶ್ವರ]] - 08355 {{col-end}} <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ದೂರವಾಣಿ ವಿನಿಮಯ ಕೇಂದ್ರಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;23</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;14</td> </tr> <tr> <td >&nbsp;ವಿಜಯಪುರ</td> <td >&nbsp;25</td> </tr> <tr> <td >&nbsp;[[ಸಿಂದಗಿ]]</td> <td >&nbsp;15</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>144</big></td> </tr> </table> <big>ದೂರವಾಣಿ ವಿನಿಮಯ ಕೇಂದ್ರಗಳು</big> ವಿಜಯಪುರ ಜಿಲ್ಲೆಯಲ್ಲಿ ದೂರವಾಣಿ ವಿನಿಮಯ ಕೇಂದ್ರಗಳು ಈ ಕೆಳಗಿನಂತಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮಟ್ಟಿ]] * [[ಬಸವನ ಬಾಗೇವಾಡಿ]] * [[ಡೋಣೂರ]] * [[ಹೂವಿನ ಹಿಪ್ಪರಗಿ]] {{col-break}} * [[ಹಣಮಾಪುರ]] * [[ಹಂಗರಗಿ]] * [[ಇಂಗಳೇಶ್ವರ]] * [[ಕೋಲ್ಹಾರ]] {{col-break}} * [[ಕುದರಿ ಸಾಲವಾಡಗಿ]] * [[ಮನಗೂಳಿ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮುಳವಾಡ]] * [[ಮುತ್ತಗಿ]] * [[ನರಸಲಗಿ]] * [[ರಬಿನಾಳ]] {{col-break}} * [[ಸಾಸನೂರ]] * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] {{col-break}} * [[ವಂದಾಲ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅರಕೇರಿ]] * [[ಬಬಲೇಶ್ವರ]] * [[ಬಿಜ್ಜರಗಿ]] * [[ಗುಣದಾಳ]] {{col-break}} * [[ಹೊನಗನಹಳ್ಳಿ]] * [[ಹೊನವಾಡ]] * [[ಹೊನ್ನುಟಗಿ]] * [[ಕನಮಡಿ]] {{col-break}} * [[ಕನ್ನೂರ]] * [[ಕಳ್ಳಕವಟಗಿ]] * [[ಕಾಖಂಡಕಿ]] * [[ಲೋಹಗಾಂವ]] {{col-break}} * [[ಮಮದಾಪುರ]] * [[ನಾಗಠಾಣ]] * [[ನಿಡೋಣಿ]] * [[ಸಾರವಾಡ]] {{col-break}} * [[ಶಿವಣಗಿ]] * [[ಜುಮನಾಳ]] * [[ತಾಜಪುರ ಹೆಚ್]] * [[ಟಕ್ಕಳಕಿ]] {{col-break}} * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಉತ್ನಾಳ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಅಗರಖೇಡ]] * [[ಅಥರ್ಗಾ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ಭತಗುಣಕಿ]] * [[ಚಡಚಣ]] * [[ದೇವರ ನಿಂಬರಗಿ]] * [[ಧೂಳಖೇಡ]] {{col-break}} * [[ಹಲಸಂಗಿ]] * [[ಇಂಡಿ]] * [[ಗೊಳಸಾರ]] * [[ಹಿರೇಬೇವನೂರ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಖೇಡಗಿ]] * [[ಲೋಣಿ ಬಿ.ಕೆ.]] {{col-break}} * [[ಲಚ್ಯಾಣ]] * [[ಮಸಳಿ ಬಿ.ಕೆ.]] * [[ರೇವತಗಾಂವ]] * [[ಹಿರೇರೂಗಿ]] {{col-break}} * [[ಸಾಲೋಟಗಿ]] * [[ತಡವಲಗಾ]] * [[ತಾಂಬಾ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಬಿ.ಸಾಲವಾಡಗಿ]] * [[ಬಸರಕೋಡ]] * [[ಢವಳಗಿ]] {{col-break}} * [[ಹಿರೇಮುರಾಳ]] * [[ಹಿರೂರ]] * [[ಹುಲ್ಲೂರ]] {{col-break}} * [[ಗುಂಡಕನಾಳ]] * [[ಇಂಗಳಗೇರಿ]] * [[ಕೊಣ್ಣೂರ]] {{col-break}} * [[ಮಡಿಕೇಶ್ವರ]] * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ತಂಗಡಗಿ]] * [[ತಾಳಿಕೋಟಿ]] {{col-end}} <big>ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಬಾಗಲೂರ]] * [[ದೇವರಹಿಪ್ಪರಗಿ]] {{col-break}} * [[ದೇವಣಗಾಂವ]] * [[ಗೊಲಗೇರಿ]] * [[ಹೊನ್ನಳ್ಳಿ]] {{col-break}} * [[ಜಲವಾಡ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಕೊರವಾರ]] * [[ಮೊರಟಗಿ]] * [[ರಾಂಪುರ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] * [[ಯಂಕಂಚಿ]] {{col-end}} ==ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು== ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ವಿಜಯಪುರ ನಗರದ ಎಮ್.ಜಿ. ರಸ್ತೆಯಲ್ಲಿದೆ. <big>ಉಪ ಮತ್ತು ಶಾಖಾ ಅಂಚೆ ಕಚೇರಿಗಳು</big> <big>ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> {{col-begin}} {{col-break}} * ವಿಜಯಪುರ ಮುಖ್ಯ ಕಚೇರಿ - 586101 * ವಿಜಯಪುರ ಸೈನಿಕ ಶಾಲೆ - 586102 {{col-break}} * ವಿಜಯಪುರ ವಿಜಯ ಕಾಲೇಜ್ - 586103 * ವಿಜಯಪುರ ಜುಮ್ಮಾ ಮಸೀದಿ - 586104 {{col-break}} * ವಿಜಯಪುರ ತೊರವಿ - 586106 * ವಿಜಯಪುರ ದರ್ಗಾ - 586107 {{col-break}} * ವಿಜಯಪುರ ಎ.ಎಮ್.ಸಿ - 586108 * ವಿಜಯಪುರ ದರ್ಬಾರ ಗಲ್ಲಿ - 586109 {{col-end}} <big>ವಿಜಯಪುರ ಜಿಲ್ಲೆಯ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು</big> <big>ಬಬಲೇಶ್ವರ</big> - 586113 {{col-begin}} {{col-break}} * [[ಬೆಳ್ಳುಬ್ಬಿ]] * [[ಹೆಬ್ಬಾಳಟ್ಟಿ]] {{col-break}} * [[ಹೊಕ್ಕುಂಡಿ]] * [[ಜೈನಾಪುರ]] {{col-break}} * [[ಕಾಖಂಡಕಿ]] * [[ಕುಮಠೆ]] {{col-break}} * [[ಮಮದಾಪುರ]] * [[ನಾಗರಾಳ]] {{col-break}} * [[ನಿಡೋಣಿ]] * [[ತಿಗಣಿಬಿದರಿ]] {{col-break}} * [[ಉಪ್ಪಲದಿಣ್ಣಿ]] * [[ಯಕ್ಕುಂಡಿ]] {{col-break}} * [[ಅರ್ಜುಣಗಿ]] {{col-end}} <big>ಕನ್ನೂರ</big> - 586119 {{col-begin}} {{col-break}} * [[ಕನ್ನಾಳ]] {{col-break}} * [[ಮಡಸನಾಳ]] {{col-break}} * [[ಮಖಣಾಪುರ]] {{col-break}} * [[ಶಾಂತಿ ಕುಟೀರ]] {{col-break}} * [[ಶಿರನಾಳ]] {{col-break}} * [[ತಿಡಗುಂದಿ]] {{col-break}} * [[ಬರಟಗಿ]] {{col-end}} <big>ಸಾರವಾಡ</big> - 586125 {{col-begin}} {{col-break}} * [[ಬಬಲಾದಿ]] * [[ದೇವಾಪುರ]] {{col-break}} * [[ದೇವರ ಗೆಣ್ಣೂರ]] * [[ಗುಣದಾಳ]] {{col-break}} * [[ಹಲಗಣಿ]] * [[ಕಂಬಾಗಿ]] {{col-break}} * [[ಕಣಮುಚನಾಳ]] * [[ಖತಿಜಾಪುರ]] {{col-break}} * [[ಅಡವಿ ಸಂಗಾಪುರ]] * [[ಸಂಗಾಪುರ(ಎಸ್.ಹೆಚ್)]] {{col-break}} * [[ಶೇಗುಣಸಿ]] {{col-end}} <big>ಶಿವಣಗಿ</big> - 586127 {{col-begin}} {{col-break}} * [[ಅಂಕಲಗಿ]] {{col-break}} * [[ಹಡಗಲಿ]] {{col-break}} * [[ಹೊನ್ನುಟಗಿ]] {{col-break}} * [[ಕಗ್ಗೋಡ]] {{col-break}} * [[ಮುಳಸಾವಳಗಿ]] {{col-break}} * [[ಪಡಗಾನೂರ]] {{col-break}} * [[ಶಿವಣಗಿ]] {{col-break}} * [[ಯಂಬತ್ನಾಳ]] {{col-end}} <big>ಅಗರಖೇಡ</big> - 586111 {{col-begin}} {{col-break}} * [[ಆಲೂರ]] {{col-break}} * [[ಇಂಗಳಗಿ]] {{col-break}} * [[ಗುಬ್ಬೇವಾಡ]] {{col-break}} * [[ಹಿರೇಬೇವನೂರ]] {{col-break}} * [[ಇಂಗಳಗಿ]] {{col-break}} * [[ಮನೂರ]] {{col-break}} * [[ಭೂಯ್ಯಾರ]] {{col-end}} <big>ಅಥರ್ಗಾ</big> - 586112 {{col-begin}} {{col-break}} * [[ಆಹೇರಿ]] * [[ಅಲಿಬಾದ್]] {{col-break}} * [[ಬೆನಕನಹಳ್ಳಿ]] * [[ದ್ಯಾಬೇರಿ]] {{col-break}} * [[ಹೊನ್ನಳ್ಳಿ]] * [[ಜಂಬಗಿ]] {{col-break}} * [[ಕೆಂಗಿನಾಳ]] * [[ನಾಗಠಾಣ]] {{col-break}} * [[ಶಿರ್ಕನಹಳ್ಳಿ]] * [[ತಡವಲಗಾ]] {{col-end}} <big>ಢವಳಗಿ</big> - 586116 {{col-begin}} {{col-break}} * [[ಗುಂಡಕರ್ಜಗಿ]] {{col-break}} * [[ಹಳ್ಳೂರ]] {{col-break}} * [[ಲಿಂಗದಹಳ್ಳಿ]] {{col-break}} * [[ಮಡಿಕೇಶ್ವರ]] {{col-break}} * [[ಪಡೇಕನೂರ]] {{col-break}} * [[ರೂಡಗಿ]] {{col-break}} * [[ವನಹಳ್ಳಿ]] {{col-break}} * [[ಬಳವಾಟ]] {{col-break}} * [[ಬಸರಕೋಡ]] {{col-end}} <big>ಹೊರ್ತಿ</big> - 586117 {{col-begin}} {{col-break}} * [[ಡೋಮನಾಳ]] * [[ಹಡಲಸಂಗ]] {{col-break}} * [[ಹಲಗುಣಕಿ]] * [[ಇಂಚಗೇರಿ]] {{col-break}} * [[ಕಪನಿಂಬರಗಿ]] * [[ನಂದರಗಿ]] {{col-break}} * [[ಸಾತಲಗಾಂವ ಪಿ.ಬಿ.]] * [[ಸಾವಳಸಂಗ]] {{col-break}} * [[ಅಗಸನಾಳ]] * [[ಬಬಲಾದ]] {{col-break}} * [[ಬಳ್ಳೋಳ್ಳಿ]] * [[ಬಸನಾಳ]] {{col-break}} * [[ಚವಡಿಹಾಳ]] * [[ದೇಗಿನಾಳ]] {{col-end}} <big>ಕಲಕೇರಿ</big> - 586118 {{col-begin}} {{col-break}} * [[ಹುಣಶ್ಯಾಳ(ಎಸ್.ಡಿ.ಜಿ)]] {{col-break}} * [[ಕೆರೂಟಗಿ]] {{col-break}} * [[ಕೆಸರಟ್ಟಿ]] {{col-break}} * [[ನೀರಲಗಿ]] {{col-break}} * [[ತಿಳಿಗೂಳ]] {{col-break}} * [[ಆಲಗೂರ]] {{col-break}} * [[ಅಸ್ಕಿ]] {{col-break}} * [[ಬೆಕಿನಾಳ]] {{col-break}} * [[ಬಿಂಜಳಭಾವಿ]] {{col-end}} <big>ಕೊರವಾರ</big> - 586120 {{col-begin}} {{col-break}} * [[ಕೊಂಡಗೂಳಿ]] {{col-break}} * [[ಮಣ್ಣೂರ]] {{col-break}} * [[ಯಲಗೋಡ]] {{col-break}} * [[ಹಂಚಳಿ]] {{col-break}} * [[ಬಿ.ಬಿ.ಇಂಗಳಗಿ]] {{col-break}} * [[ಹಂದಿಗನೂರ]] {{col-break}} * [[ಜಲವಾಡ]] {{col-end}} <big>ಮೊರಟಗಿ</big> - 586123 {{col-begin}} {{col-break}} * [[ನಾಗಾವಿ ಬಿ.ಕೆ.]] {{col-break}} * [[ಯರಗಲ್ಲ ಬಿ.ಕೆ.]] {{col-break}} * [[ಆಹೇರಿ]] {{col-break}} * [[ಬಾಗಲೂರ]] {{col-break}} * [[ಬಂಕಲಗಿ]] {{col-break}} * [[ಬಂಟನೂರ]] {{col-break}} * [[ಗಬಸಾವಳಗಿ]] {{col-break}} * [[ಗೊರಗುಂಡಗಿ]] {{col-break}} * [[ಕಕ್ಕಳಮೇಲಿ]] {{col-end}} <big>ನಾಲತವಾಡ</big> - 586124 {{col-begin}} {{col-break}} * [[ಬಿಜ್ಜೂರ]] {{col-break}} * [[ಹೀರೇಮುರಾಳ]] {{col-break}} * [[ಅಡವಿಹುಲಗಬಾಳ]] {{col-break}} * [[ನಾಗಬೇನಾಳ]] {{col-break}} * [[ನಾಗರಬೆಟ್ಟ]] {{col-break}} * [[ಸಿದ್ದಾಪುರ ಪಿ.ಎನ್.]] {{col-end}} <big>ಸಿಂದಗಿ</big> - 586128 {{col-begin}} {{col-break}} * [[ಅಸಂತಾಪುರ]] * [[ಬಳಗಾನೂರ]] {{col-break}} * [[ಬಂದಾಳ]] * [[ಬನಹಟ್ಟಿ ಪಿ.ಎ.]] {{col-break}} * [[ಬೊರಗಿ]] * [[ಬ್ಯಾಕೋಡ]] {{col-break}} * [[ಚಾಂದಕವಟೆ]] * [[ಚಿಕ್ಕ ಸಿಂದಗಿ]] {{col-break}} * [[ಗಣಿಹಾರ]] * [[ಗೋಲಗೇರಿ]] {{col-break}} * [[ಗುಬ್ಬೆವಾಡ]] * [[ಹೊನ್ನಳ್ಳಿ]] {{col-break}} * [[ಖೈನೂರ]] * [[ಖಾನಾಪುರ]] {{col-break}} * [[ಮಾಡಬಾಳ]] * [[ಮಲಘಾಣ]] {{col-break}} * [[ಸಸಬಾಳ]] * [[ಸೋಮಜಾಳ]] {{col-break}} * [[ಸುಂಗಠಾಣ]] * [[ಯಂಕಂಚಿ]] {{col-end}} <big>ತಂಗಡಗಿ</big>- 586129 {{col-begin}} {{col-break}} * [[ಆಲೂರ]] * [[ಅಮರಗೋಳ]] {{col-break}} * [[ದೇವೂರ]] * [[ಹಂಡರಗಲ್ಲ]] {{col-break}} * [[ಹುನಕುಂತಿ]] * [[ಕಂದಗನೂರ]] {{col-break}} * [[ಕೋಳೂರ]] * [[ಕೋಳೂರ ಎಲ್.ಟಿ]] {{col-break}} * [[ಕುಂಚಗನೂರ]] * [[ಮದರಿ]] {{col-break}} * [[ನೇಬಗೇರಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] {{col-break}} * [[ಯರಗಲ್ಲ]] {{col-end}} <big>ತಿಕೋಟಾ</big>- 586130 {{col-begin}} {{col-break}} * [[ಧನ್ಯಾಳ]] {{col-break}} * [[ಧನರಗಿ]] {{col-break}} * [[ದಾಶ್ಯಾಳ]] {{col-break}} * [[ಹೊನವಾಡ]] {{col-break}} * [[ಕೊಟ್ಯಾಳ]] {{col-break}} * [[ಮಲಕನದೇವರಹಟ್ಟಿ]] {{col-break}} * [[ತಾಜಪುರ ಪಿ.ಎಮ್.]] {{col-break}} * [[ಟಕ್ಕಳಕಿ]] {{col-end}} <big>ಆಲಮೇಲ</big> - 586202 {{col-begin}} {{col-break}} * [[ಗುಂಡಗಿ]] {{col-break}} * [[ಹಿಕ್ಕನಗುತ್ತಿ]] {{col-break}} * [[ಹೂವಿನಹಳ್ಳಿ]] {{col-break}} * [[ಕಡಣಿ]] {{col-break}} * [[ಕಲಹಳ್ಳಿ]] {{col-break}} * [[ಕೊರಹಳ್ಳಿ]] {{col-break}} * [[ಕುರಬತಹಳ್ಳಿ]] {{col-break}} * [[ಮಾದನಹಳ್ಳಿ]] {{col-break}} * [[ರಾಂಪುರ ಪಿ.ಎ.]] {{col-end}} <big>ಬಸವನ ಬಾಗೇವಾಡಿ</big> - 586203 {{col-begin}} {{col-break}} * [[ಅರಳಿಚಂಡಿ]] * [[ಭೈರವಾಡಗಿ]] {{col-break}} * [[ಬಿಸನಾಳ]] * [[ಬ್ಯಾಲ್ಯಾಳ]] {{col-break}} * [[ದಿಂಡವಾರ]] * [[ಡೋಣೂರ]] {{col-break}} * [[ಇಂಗಳೇಶ್ವರ]] * [[ಇವಣಗಿ]] {{col-break}} * [[ಕಡಕೋಳ]] * [[ಕಣಕಾಲ]] {{col-break}} * [[ಕನ್ನಾಳ]] * [[ಮಸಬಿನಾಳ]] {{col-break}} * [[ನರಸಲಗಿ]] * [[ರಬಿನಾಳ]] {{col-break}} * [[ಯಾಳವಾರ]] {{col-end}} <big>ಬರಡೋಲ</big> - 586204 {{col-begin}} {{col-break}} * [[ಅಂಜುಟಗಿ]] {{col-break}} * [[ಗೋಡಿಹಾಳ]] {{col-break}} * [[ಜೀರಂಕಲಗಿ]] {{col-break}} * [[ಜೇವೂರ]] {{col-break}} * [[ಜಿಗಜಿವಣಿ]] {{col-break}} * [[ಲೋಣಿ ಬಿ.ಕೆ.]] {{col-break}} * [[ಮಣಂಕಲಗಿ]] {{col-break}} * [[ಕಪನಿಂಬರಗಿ]] {{col-break}} * [[ತದ್ದೇವಾಡಿ]] {{col-break}} * [[ಝಳಕಿ]] {{col-end}} <big>ಚಡಚಣ</big> - 586205 {{col-begin}} {{col-break}} *[[ಚಡಚಣ ಹೊರವಲಯ]] {{col-break}} * [[ಹಾಲಳ್ಳಿ]] {{col-break}} * [[ಹತ್ತಳ್ಳಿ]] {{col-break}} * [[ಹಾವಿನಾಳ]] {{col-break}} * [[ನಿವರಗಿ]] {{col-break}} * [[ರೇವತಗಾಂವ]] {{col-break}} * [[ಸಂಖ]] {{col-break}} * [[ಶಿರಾಡೋಣ]] {{col-break}} * [[ಉಮರಜ]] {{col-break}} * [[ಉಮರಾಣಿ]] {{col-end}} <big>ಹೂವಿನ ಹಿಪ್ಪರಗಿ</big> - 586208 {{col-begin}} {{col-break}} * [[ಬೂದಿಹಾಳ]] {{col-break}} * [[ಬ್ಯಾಕೋಡ]] {{col-break}} * [[ಹುಣಶ್ಯಾಳ ಪಿ.ಬಿ.]] {{col-break}} * [[ಕುದರಿ ಸಾಲವಾಡಗಿ]] {{col-break}} * [[ಕೊಣ್ಣೂರ]] {{col-break}} * [[ಶರಣ ಸೋಮನಾಳ]] {{col-break}} * [[ವಡವಡಗಿ]] {{col-end}} <big>ಕೊಲ್ಹಾರ</big> - 586210 {{col-begin}} {{col-break}} * [[ಆಸಂಗಿ ಕೆ.ಡಿ.]] * [[ಬಳೂತಿ]] {{col-break}} * [[ಹಳೆರೊಳ್ಳಿ]] * [[ಹಳ್ಳದ ಗೆಣ್ಣೂರ]] {{col-break}} * [[ಹಣಮಾಪುರ]] * [[ಹೊಳೆ ಹಂಗರಗಿ]] {{col-break}} * [[ಕುಪಕಡ್ಡಿ]] * [[ಕುರುಬರದಿನ್ನಿ]] {{col-break}} * [[ಮಟ್ಟಿಹಾಳ]] * [[ರೋಣಿಹಾಳ]] {{col-break}} * [[ಸಿದ್ದನಾಥ]] {{col-end}} <big>ಲಚ್ಯಾಣ</big> - 586211 {{col-begin}} {{col-break}} * [[ಅಹಿರಸಂಗ]] {{col-break}} * [[ಬರಗುಡಿ]] {{col-break}} * [[ಚಿಕ್ಕಬೇವನೂರ]] {{col-break}} * [[ಹಂಜಗಿ]] {{col-break}} * [[ಇಂಡಿ ರಸ್ತೆ]] {{col-break}} * [[ನಿಂಬಾಳ ರೈಲು ನಿಲ್ದಾಣ]] {{col-break}} * [[ನಿಂಬಾಳ ಕೆ.ಡಿ.]] {{col-break}} * [[ಪಡನೂರ]] {{col-end}} <big>ಮುದ್ದೇಬಿಹಾಳ</big> - 586212 {{col-begin}} {{col-break}} * [[ಬಾವೂರ]] * [[ಬಿದರಕುಂದಿ]] {{col-break}} * [[ದೇವರಹುಲಗಬಾಳ]] * [[ಹಡಲಗೇರಿ]] {{col-break}} * [[ಹಗರಗೊಂಡ]] * [[ಇಂಗಳಗೇರಿ]] {{col-break}} * [[ಜಂಬಲದಿನ್ನಿ]] * [[ಕವಡಿಮಟ್ಟಿ]] {{col-break}} * [[ಕುಂಟೋಜಿ]] * [[ಮಾದಿನಾಳ]] {{col-break}} * ಮುದ್ದೇಬಿಹಾಳ ಬಜಾರ * ಮುದ್ದೇಬಿಹಾಳ ಕೋಟೆ {{col-break}} * [[ಮುಕಿಹಾಳ]] * [[ನಾಗೂರ]] {{col-break}} * [[ನೆರಬೆಂಚಿ]] * [[ಶಿವಾಪುರ]] {{col-break}} * [[ಯರಝರಿ]] {{col-end}} <big>ನಿಡಗುಂದಿ</big> - 586213 {{col-begin}} {{col-break}} * [[ಅಬ್ಬಿಹಾಳ]] {{col-break}} * [[ಬಳಬಟ್ಟಿ]] {{col-break}} * [[ಬೂದಿಹಾಳ ಪಿ.ಎನ್.]] {{col-break}} * [[ಹೆಬ್ಬಾಳ]] {{col-break}} * [[ಹುಲ್ಲೂರ]] {{col-break}} * [[ಹುಲ್ಲೂರ ಎಲ್.ಟಿ.]] {{col-break}} * [[ಇಟಗಿ]] {{col-break}} * [[ಕಾಳಗಿ]] {{col-break}} * [[ಯಲಗೂರ]] {{col-end}} <big>ತಾಳಿಕೋಟಿ</big> - 586214 {{col-begin}} {{col-break}} * [[ಬಿ.ಸಾಲವಾಡಗಿ]] * [[ಬಳಗಾನೂರ]] {{col-break}} * [[ಬಂಟನೂರ]] * [[ಬಿಳೇಭಾವಿ]] {{col-break}} * [[ಬೊಮ್ಮನಹಳ್ಳಿ]] * [[ಚಬನೂರ]] {{col-break}} * [[ಗಡಿಸೋಮನಾಳ]] * [[ಹಿರೂರ]] {{col-break}} * [[ಕೊಡಗಾನೂರ]] * [[ಮೈಲೇಶ್ವರ]] {{col-break}} * [[ಮಿಣಜಗಿ]] * [[ನಾವದಗಿ]] {{col-break}} * [[ಪೀರಾಪುರ]] * [[ಫತ್ತೇಪುರ]] {{col-break}} * [[ಸಾಸನೂರ]] * ತಾಳಿಕೋಟಿ ಬಜಾರ {{col-break}} * [[ತಮದಡ್ಡಿ]] * [[ತುಂಬಗಿ]] {{col-end}} <big>ತಾಂಬಾ</big> - 586215 {{col-begin}} {{col-break}} * [[ಬಂಥನಾಳ]] * [[ಚಟ್ಟರಕಿ]] {{col-break}} * [[ಚಿಕ್ಕರೂಗಿ]] * [[ಗೊರನಾಳ]] {{col-break}} * [[ಹಚ್ಯಾಳ]] * [[ಹಿರೇಮಸಳಿ]] {{col-break}} * [[ಹಿರೇರೂಗಿ]] * [[ಹಿಟ್ಟಿನಹಳ್ಳಿ ಎಲ್.ಟಿ]] {{col-break}} * [[ಸುರಗಿಹಳ್ಳಿ]] * [[ತೆನ್ನಿಹಳ್ಳಿ]] {{col-end}} <big>ತೆಲಗಿ</big> - 586216 {{col-begin}} {{col-break}} * [[ಅಂಗಡಗೇರಿ]] {{col-break}} * [[ಗೊಳಸಂಗಿ]] {{col-break}} * [[ಹಂಗರಗಿ (ಕೆಸರ)]] {{col-break}} * [[ಕವಲಗಿ]] {{col-break}} * [[ಮಣ್ಣೂರ]] {{col-break}} * [[ಮುತ್ತಗಿ]] {{col-break}} * [[ಟಕ್ಕಳಕಿ]] {{col-end}} <big>ಸಾಲೋಟಗಿ</big> - 586217 {{col-begin}} {{col-break}} * [[ಅರ್ಜುಣಗಿ]] {{col-break}} * [[ಗೋಳಸಾರ]] {{col-break}} * [[ಖೇಡಗಿ]] {{col-break}} * [[ಮಿರಗಿ]] {{col-break}} * [[ನಾದ ಕೆ. ಡಿ.]] {{col-break}} * [[ರೋಡಗಿ]] {{col-break}} * [[ಸಾತಲಗಾಂವ ಪಿ.ಬಿ.]] {{col-break}} * [[ಶಿರಶ್ಯಾಡ]] {{col-break}} * [[ತೆಗ್ಗಿಹಳ್ಳಿ]] {{col-break}} * [[ವಿಭೂತಿಹಳ್ಳಿ]] {{col-end}} <big>ಬಿಜ್ಜರಗಿ</big> - 586114 - [[ಗೋಣಸಗಿ]], [[ಹುಬನೂರ]], [[ಕನಮಡಿ]], [[ಸೋಮದೇವರಹಟ್ಟಿ]], [[ಬಾಬಾನಗರ]] <big>ಕೂಡಗಿ</big> - 586121 - [[ಕಲಗುರ್ಕಿ]], [[ಮಲಘಾಣ]], [[ಮಸೂತಿ]], [[ತಳೇವಾಡ]] <big>ಮನಗೂಳಿ</big> - 586122 - [[ನಂದಿಹಾಳ]], [[ಯರನಾಳ]], [[ಹತ್ತರಕಿಹಾಳ]], [[ಹಿಟ್ಟಿನಹಳ್ಳಿ]], [[ಜುಮನಾಳ]] <big>ದೇವಣಗಾಂವ</big> - 586206 - [[ಬೊಮ್ಮನಹಳ್ಳಿ]], [[ದೇವರನಾವದಗಿ]], [[ಕಡ್ಲೇವಾಡ ಪಿ.ಎ.]], [[ಕುಮಸಗಿ]] <big>ಹಲಸಂಗಿ</big> - 586207 - [[ಅರ್ಜನಾಳ]], [[ಬೈರುಣಗಿ]], [[ಭತಗುಣಕಿ]], [[ಚಣೇಗಾಂವ]], [[ಧೂಳಖೇಡ]], [[ಹಿಂಗಣಿ]] <big>ಇಂಡಿ</big> - 586209 - [[ಇಂಡಿ]], ಇಂಡಿ ಬಜಾರ ==ಸಂಘಗಳು== ;ಮೀನುಗಾರಿಕೆ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಕೊರವಾರ]] {{col-break}} * [[ನಿಡಗುಂದಿ]] * [[ಅಣಚಿ]] {{col-break}} * [[ಅಥರ್ಗಾ]] * [[ಚಡಚಣ]] {{col-break}} * [[ಚಣೇಗಾಂವ]] * [[ಗುಂದವಾನ]] {{col-break}} * [[ಇಂಡಿ]] * [[ಸನಾಳ]] {{col-break}} * [[ಬಾಳದಿನ್ನಿ]] * [[ತಂಗಡಗಿ]] {{col-break}} * [[ಮುದ್ದೇಬಿಹಾಳ]] * [[ನಾಲತವಾಡ]] {{col-break}} * [[ಬೂದಿಹಾಳ]] * [[ಸಿಂದಗಿ]] {{col-end}} ;ನೇಕಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ನೇಕಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಆಲಮೇಲ]] {{col-break}} * [[ಸಿಂದಗಿ]] * [[ಯರಗಲ್ಲ ಬಿ.ಕೆ.]] {{col-break}} * [[ಗಣಿಹಾರ]] * [[ಕೊಂಡಗುಳಿ]] {{col-break}} * [[ಯಲಗೂರ]] * [[ಬಾವೂರ]] {{col-break}} * [[ಬರಡೋಲ]] * [[ಚಡಚಣ]] {{col-break}} * [[ತಾಂಬಾ]] * [[ಜುಮನಾಳ]] {{col-break}} * [[ಕಣಮುಚನಾಳ]] * [[ಗೊಳಸಂಗಿ]] {{col-break}} * [[ಕೊಲ್ಹಾರ]] * [[ವಂದಾಲ]] {{col-end}} ;ಕಟ್ಟಡ ನಿರ್ಮಾಣ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] {{col-break}} * [[ಸಿಂದಗಿ]] * [[ಸಿಂದಗೇರಿ]] {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಧೂಳಖೇಡ]] {{col-break}} * [[ಕೊರವಾರ]] * [[ಪಡಗಾನೂರ]] {{col-break}} {{col-end}} ;ನೀರು ಬಳಕೆದಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 70ಕ್ಕೂ ಹೆಚ್ಚು ನೀರು ಬಳಕೆದಾರರ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಟಕ್ಕಳಕಿ]] * [[ಅಗರಖೇಡ]]-1 * [[ಅಗರಖೇಡ]]-2 * [[ಅಗರಖೇಡ]]-3 * [[ಅರ್ಜುಣಗಿ]]-1 * [[ಅರ್ಜುಣಗಿ]]-2 * [[ಅರ್ಜುಣಗಿ ಬಿ.ಕೆ.]] {{col-break}} * [[ರಾಮನಳ್ಳಿ]] * [[ಸಂಗೋಗಿ]] * [[ಅಳ್ಳೂರ]]-1 * [[ಅಳ್ಳೂರ]]-2 * [[ಹಿರೇಬೇವನೂರ]]-1 * [[ಹಿರೇಬೇವನೂರ]]-2 * [[ಹಿರೇಬೇವನೂರ]]-3 * [[ಇಂಗಳಗಿ]] {{col-break}} * [[ನಾದ ಕೆ. ಡಿ.]]-1 * [[ನಾದ ಕೆ. ಡಿ.]]-2 * [[ನಾದ ಕೆ. ಡಿ.]]-3 * [[ಶಿರಶ್ಯಾಡ]]-1 * [[ಶಿರಶ್ಯಾಡ]]-2 * [[ಶಿರಶ್ಯಾಡ]]-3 * [[ಕೋಳೂರ]] * [[ಮುದನಾಳ]] {{col-break}} * [[ನೇಬಗೇರಿ]] * [[ಕಾಶಿನಗುಂಟೆ]] * [[ಕೊಳ್ಳೂರ]] * [[ಬೂದಿಹಾಳ]] * [[ಯಲಗೂರ]] * [[ಆಲಮೇಲ]] * [[ಅಹಿರಸಂಗ]] * [[ಬಂಥನಾಳ]] {{col-break}} * [[ದೇವರ ನಾವದಗಿ]] * [[ಉಚಿತ ನಾವದಗಿ]] * [[ಗುಂಡಗಿ]] * [[ಹಂಚಿನಾಳ]] * [[ಕಡ್ಲೇವಾಡ]] * [[ಕುಳೇಕುಮಟಗಿ]]-1 * [[ಕುಳೇಕುಮಟಗಿ]]-2 * [[ಕುಮಶಿ]]-1 {{col-break}} * [[ಕುಮಶಿ]]-2 * [[ನಾಗಾವಿ]] * [[ದೇವಣಗಾಂವ]] * [[ಗೊರಗುಂಡಗಿ]] * [[ಮಂಗಳೂರ]]-1 * [[ಮಂಗಳೂರ]]-2 * [[ಓತಿಹಾಳ]] * [[ಆಹೇರಿ]] {{col-break}} * [[ಬೊಮ್ಮನಳ್ಳಿ]] * [[ಗಬಸಾವಳಗಿ]] * [[ಹೂವಿನಳ್ಳಿ]] * [[ಕಕ್ಕಳಮೇಲಿ]] * [[ಕೊರಳ್ಳಿ]] * [[ಮಲಘಾಣ]] * [[ಮೊರಟಗಿ]] * [[ಮುರಡಿ]] {{col-break}} * [[ಸೋಮಜಾಳ]] * [[ಗುಡ್ಡಿಹಾಳ]] * [[ಹಾಲಳ್ಳಿ]] * [[ಆಲಮೇಲ]] * [[ಬಳಗಾನೂರ]] * [[ಬ್ಯಾಡಗಿಹಾಳ]] * [[ಹಾವಳಗಿ]] * [[ಕಡಣಿ]] {{col-break}} * [[ಕೈನೂರ]] * [[ಕುರುಬತಹಳ್ಳಿ]] * [[ಗುಂಡಗಿ]] * [[ಸುಂಗಠಾಣ]] * [[ಯರಗಲ್ಲ ಕೆ.ಡಿ.]] {{col-end}} ;ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳಿವೆ {{col-begin}} {{col-break}} * [[ವಿಜಯಪುರ]] * [[ಬಸವನ ಬಾಗೇವಾಡಿ]] * [[ಅಗರಖೇಡ]] {{col-break}} * [[ಭತಗುನಕಿ]] * [[ಅಹಿರಸಂಗ]] * [[ಚಡಚಣ]] {{col-break}} * [[ಚಿಕ್ಕಬೇವನೂರ]] * [[ಹಲಸಂಗಿ]] * [[ಇಂಡಿ]] {{col-break}} * [[ಮಿರಗಿ]] * [[ನಂದಖೇಡ]] * [[ಸಾಲೋಟಗಿ]] {{col-break}} * [[ಶಿರಶ್ಯಾಡ]] * [[ತಡವಲಗಾ]] * [[ತಾಂಬಾ]] {{col-break}} * [[ಮುದ್ದೇಬಿಹಾಳ]] * [[ತಾಳಿಕೋಟ]] * [[ಕೊರವಾರ]] {{col-break}} * [[ಕಲಕೇರಿ]] * [[ಮಡ್ಡಿ ಮಣ್ಣೂರ]] * [[ಆಲಮೇಲ]] {{col-break}} * [[ಗಣಿಹಾರ]] * [[ಕೊಂಡಗೂಳಿ]] * [[ಯರಗಲ್ಲ ಬಿ.ಕೆ.]] {{col-end}} ;ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;49</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;40</td> </tr> <tr> <td >&nbsp;ವಿಜಯಪುರ</td> <td >&nbsp;53</td> </tr> <tr> <td >&nbsp;[[ಸಿಂದಗಿ]]</td> <td >&nbsp;55</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;47</td> </tr> <td >&nbsp;<big>ಒಟ್ಟು</big></td> <td >&nbsp;<big>244</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)</big> {{col-begin}} {{col-break}} * [[ಅರೇಶಂಕರ]] * [[ಬಸವನ ಬಾಗೇವಾಡಿ]] * [[ಬಳೂತಿ]] * [[ಬೇನಾಳ]] * [[ಬೊಮ್ಮನಹಳ್ಳಿ]] * [[ಬ್ಯಾಕೋಡ]] {{col-break}} * [[ಚಿಮ್ಮಲಗಿ]] * [[ಡೋಣೂರ]] * [[ಗೊಳಸಂಗಿ]] * [[ಗೋನಾಳ]] * [[ಗುಡದಿನ್ನಿ]] * [[ಗುಳಬಾಳ]] {{col-break}} * [[ಹಳೆರೊಳ್ಳಿ]] * [[ಹಂಗರಗಿ]] * [[ಹತ್ತರಕಿಹಾಳ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] * [[ಹೂವಿನ ಹಿಪ್ಪರಗಿ]] {{col-break}} * [[ಇಂಗಳೇಶ್ವರ]] * [[ಇವಣಗಿ]] * [[ಕಲಗುರ್ಕಿ]] * [[ಕಣಕಾಲ]] * [[ಕೊಲ್ಹಾರ]] * [[ಕುಪಕಡ್ಡಿ]] {{col-break}} * [[ಕುದರಿ ಸಾಲವಾಡಗಿ]] * [[ಮಲಘಾಣ]] * [[ಮನಗೂಳಿ]] * [[ಮಣ್ಣೂರ]] * [[ಮಸಬಿನಾಳ]] * [[ಮಸೂತಿ]] {{col-break}} * [[ಮಟ್ಟಿಹಾಳ]] * [[ಮುಳವಾಡ]] * [[ಮುತ್ತಗಿ]] * [[ನಿಡಗುಂದಿ]] * [[ರಬಿನಾಳ]] * [[ರೋಣಿಹಾಳ]] {{col-break}} * [[ಸಾಸನೂರ]] * [[ಸಾತಿಹಾಳ]] * [[ಸೋಲವಾಡಗಿ]] * [[ಸೋಮನಾಳ]] * [[ಟಕ್ಕಳಕಿ]] * [[ತಳೇವಾಡ]] {{col-break}} * [[ತೆಲಗಿ]] * [[ಉಕ್ಕಲಿ]] * [[ವಡವಡಗಿ]] * [[ಯಾಳವಾರ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] * [[ಬಾಬಾನಗರ]] * [[ಬರಟಗಿ]] * [[ಬಿಜ್ಜರಗಿ]] {{col-break}} * [[ಬೊಮ್ಮನಳ್ಳಿ]] * [[ದ್ಯಾಬೇರಿ]] * [[ದೇವಾಪುರ]] * [[ದೇವರಗೆಣ್ಣೂರ]] * [[ಧನ್ಯಾಳ]] * [[ಡೋಮನಾಳ]] {{col-break}} * [[ಘೋಣಸಗಿ]] * [[ಗುಣಕಿ]] * [[ಹಡಗಲಿ]] * [[ಹಂಗರಗಿ]] * [[ಹೆಗಡಿಹಾಳ]] * [[ಹಿಟ್ನಳ್ಳಿ]] {{col-break}} * [[ಹೊನವಾಡ]] * [[ಹೊನ್ನುಟಗಿ]] * [[ಹೊಸೂರ]] * [[ಜೈನಾಪುರ]] * [[ಜಾಲಗೇರಿ]] * [[ಜಂಬಗಿ ಹೆಚ್]] {{col-break}} * [[ಕನಮಡಿ]] * [[ಕನ್ನೂರ]] * [[ಕಾರಜೋಳ]] * [[ಕಾಖಂಡಕಿ]] * [[ಕೋಟ್ಯಾಳ]] * [[ಕಾತ್ರಾಳ]] {{col-break}} * [[ಕವಲಗಿ]] * [[ಕೆಂಗಲಗುತ್ತಿ]] * [[ಕುಮಠೆ]] * [[ಲೋಹಗಾಂವ]] * [[ಮದಭಾವಿ]] * [[ಮಖಣಾಪುರ]] {{col-break}} * [[ಮಮದಾಪುರ]] * [[ಮಿಂಚನಾಳ]] * [[ನಾಗರಾಳ]] * [[ನಾಗಠಾಣ]] * [[ಕೃಷ್ಣಾನಗರ]] * [[ಸವನಳ್ಳಿ]] {{col-break}} * [[ನಿಡೋಣಿ]] * [[ಸಾರವಾಡ]] * [[ಶೇಗುಣಸಿ]] * [[ಶಿರಬೂರ]] * [[ಶಿವಣಗಿ]] * [[ಸಿದ್ದಾಪುರ ಕೆ]] {{col-break}} * [[ತಾಜಪುರ ಹೆಚ್]] * [[ಟಕ್ಕಳಕಿ]] * [[ತಿಡಗುಂದಿ]] * [[ತಿಕೋಟಾ]] * [[ತೊರವಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಅಗರಖೇಡ]] * [[ಅಹಿರಸಂಗ]] * [[ಅರ್ಜನಾಳ]] * [[ಅಂಜುಟಗಿ]] * [[ಅಥರ್ಗಾ]] * [[ಬರಡೋಲ]] {{col-break}} * [[ಬಸನಾಳ]] * [[ಬೆನಕನಹಳ್ಳಿ]] * [[ಭತಗುಣಕಿ]] * [[ಚಡಚಣ]] * [[ಭೂಯ್ಯಾರ]] * [[ಚಿಕ್ಕಬೇನೂರ]] {{col-break}} * [[ದೇವರ ನಿಂಬರಗಿ]] * [[ಧೂಳಖೇಡ]] * [[ಗೊರನಾಳ]] * [[ಗೋಡಿಹಾಳ]] * [[ಗೊಳಸಾರ]] * [[ಹಲಗುಣಕಿ]] {{col-break}} * [[ಹಲಸಂಗಿ]] * [[ಹಂಜಗಿ]] * [[ಹತ್ತಳ್ಳಿ]] * [[ಹಿರೇಬೇವನೂರ]] * [[ಹೊರ್ತಿ]] * [[ಹಾವಿನಾಳ]] {{col-break}} * [[ಇಂಚಗೇರಿ]] * [[ಇಂಡಿ]] * [[ಜಿಗಜೇವಣಿ]] * [[ಖ್ಯಾಡಗಿ]] * [[ಲಚ್ಯಾಣ]] * [[ಲೋಣಿ ಬಿ.ಕೆ.]] {{col-break}} * [[ಮರಸನಹಳ್ಳಿ]] * [[ಮಿರಗಿ]] * [[ನಾದ ಬಿ.ಕೆ.]] * [[ನಂದರಗಿ]] * [[ನಿಂಬಾಳ ಕೆ.ಡಿ.]] * [[ನಿವರಗಿ]] {{col-break}} * [[ಪಡನೂರ]] * [[ರೇವತಗಾಂವ]] * [[ಸಾಲೋಟಗಿ]] * [[ಸಾತಲಗಾಂವ]] * [[ಸಾವಳಸಂಗ]] * [[ಶಿರಶ್ಯಾಡ]] {{col-break}} * [[ಶಿರಾಡೋಣ]] * [[ಸೋನಕನಹಳ್ಳಿ]] * [[ತಡವಲಗಾ]] * [[ತಾಂಬಾ]] * [[ಉಮರಜ]] * [[ಉಮರಾಣಿ]] {{col-break}} * [[ಝಳಕಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಬಳಬಟ್ಟಿ]] * [[ಬಳಗಾನೂರ]] * [[ಬಸರಕೋಡ]] * [[ಬಂಟನೂರ]] {{col-break}} * [[ಬಿದರಕುಂದಿ]] * [[ಬೊಮ್ಮನಹಳ್ಳಿ]] * [[ಢವಳಗಿ]] * [[ಗಾಳಿಪೂಜಿ]] {{col-break}} * [[ಗರಸಂಗಿ]] * [[ಗುಂಡಕನಾಳ]] * [[ಹಗರಗೊಂಡ]] * [[ಹಿರೂರ]] {{col-break}} * [[ಹಿರೇಮುರಾಳ]] * [[ಹುಲ್ಲೂರ]] * [[ಜಂಬಲದಿನ್ನಿ]] * [[ಕಂದಗನೂರ]] {{col-break}} * [[ಕವಡಿಮಟ್ಟಿ]] * [[ಕೇಸಾಪುರ]] * [[ಕೊಡಗಾನೂರ]] * [[ಕೋಳೂರ]] {{col-break}} * [[ಕೊಣ್ಣೂರ]] * [[ಕುಚಬಾಳ]] * [[ಲಿಂಗದಳ್ಳಿ]] * [[ಮಡಿಕೇಶ್ವರ]] {{col-break}} * [[ಮಲಗಲದಿನ್ನಿ]] * [[ಮಿಣಜಗಿ]] * [[ಮುದ್ದೇಬಿಹಾಳ]] * [[ಮುಕಿಹಾಳ]] {{col-break}} * [[ನಾಗಬೇನಾಳ]] * [[ನಾಲತವಾಡ]] * [[ನಾವದಗಿ]] * [[ರಕ್ಕಸಗಿ]] {{col-break}} * [[ಸರೂರ]] * [[ಟಕ್ಕಲಕಿ]] * [[ತಮದಡ್ಡಿ]] * [[ತಂಗಡಗಿ]] {{col-break}} * [[ತಾರನಾಳ]] * [[ತುಂಬಗಿ]] * [[ಯಲಗೂರ]] * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು</big> {{col-begin}} {{col-break}} * [[ಆಲಗೂರ]] * [[ಆಲಮೇಲ]] * [[ಅಸಂತಾಪುರ]] * [[ಅಸ್ಕಿ]] * [[ಬಬಲೇಶ್ವರ]] * [[ಬಾಗಲೂರ]] * [[ಬಂಟನೂರ]] {{col-break}} * [[ಬಿ.ಬಿ.ಇಂಗಳಗಿ]] * [[ಬಿಂಜಳಭಾವಿ]] * [[ಬೊಮ್ಮನಹಳ್ಳಿ]] * [[ಬೊಮ್ಮನಜೋಗಿ]] * [[ಬೊರಗಿ]] * [[ಬ್ಯಾಕೋಡ]] * [[ಬೆಕಿನಾಳ]] {{col-break}} * [[ಚಾಂದಕವಟೆ]] * [[ಚಟ್ಟರಕಿ]] * [[ಚಿಕ್ಕ ರೂಗಿ]] * [[ಚಿಕ್ಕ ಸಿಂದಗಿ]] * [[ದೇವಣಗಾಂವ]] * [[ದೇವರಹಿಪ್ಪರಗಿ]] * [[ದೇವರನಾವದಗಿ]] {{col-break}} * [[ಗಬಸಾವಳಗಿ]] * [[ಗಣಿಹಾರ]] * [[ಗೋಲಗೇರಿ]] * [[ಗುಂಡಗಿ]] * [[ಗುತ್ತರಗಿ]] * [[ಗುಬ್ಬೇವಾಡ]] * [[ಹಂದಿಗನೂರ]] {{col-break}} * [[ಹಲಗುಣಕಿ]] * [[ಹಿಕ್ಕನಗುತ್ತಿ]] * [[ಹಿಟ್ಟಿನಹಳ್ಳಿ]] * [[ಜಲವಾಡ]] * [[ಕಡಣಿ]] * [[ಕಲಕೇರಿ]] * [[ಕನ್ನೊಳ್ಳಿ]] {{col-break}} * [[ಖೈನೂರ]] * [[ಕೊಂಡಗೂಳಿ]] * [[ಕೊರಹಳ್ಳಿ]] * [[ಕೊರವಾರ]] * [[ಮಾಡಬಾಳ]] * [[ಮಣ್ಣೂರ]] * [[ಮೊರಟಗಿ]] {{col-break}} * [[ಮುಳಸಾವಳಗಿ]] * [[ಮಲಘಾಣ]] * [[ಓತಿಹಾಳ]] * [[ಪಡಗಾನೂರ]] * [[ಸಿಂದಗಿ]] * [[ಸೋಮಜಾಳ]] * [[ಸುಂಗಠಾಣ]] {{col-break}} * [[ಸುರಗಿಹಳ್ಳಿ]] * [[ತಿಳಗೂಳ]] * [[ಯಲಗೋಡ]] * [[ಯಂಕಂಚಿ]] * [[ಯರಗಲ್ಲ ಬಿ.ಕೆ.]] * [[ಯರಗಲ ಕೆ.ಡಿ.]] {{col-end}} ;ಸರ್ಕಾರೇತರ ಸಂಸ್ಥೆಗಳು: ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ. {{col-begin}} {{col-break}} * ವಿವೇಕಾನಂದ ಜನ ಸೇವಾ ವಿದ್ಯಾ ಕೇಂದ್ರ, ವಿಜಯಪುರ * ತಿರುಮಲ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ, ವಿಜಯಪುರ * ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತ ರಾಷ್ತ್ರಿಯ ಶಿಕ್ಷಣ ಸಂಸ್ಥೆ, ವಿಜಯಪುರ * ಆದರ್ಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ, ಧೂಳಖೇಡ, ವಿಜಯಪುರ * ಶ್ರೀ ವಾಸವಿ ಶೈಕ್ಷಣಿಕ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ವಿಜಯಪುರ * ಶ್ರೀ ಸುಧಾರಣಾ ಗ್ರಾಮೀಣ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸಿಖ್ಯಾಬ್ ಸಂಸ್ಥೆ, ವಿಜಯಪುರ * ಶ್ರೀ ದುರ್ಗಾದೇವಿ ಬಂಜಾರಾ ಸೇವಾ ಸಂಘ, ವಿಜಯಪುರ * ಶ್ರೀ ಶಿವಶರಣೆ ಮಹಿಳಾ ಸಂಸ್ಥೆ, ವಿಜಯಪುರ * ಶ್ರೀ ಸಚಿದಾನಂದ ಸೇವಾ ಕೇಂದ್ರ, ವಿಜಯಪುರ * ಶ್ರೀ ಸಂಗಮೇಶ್ವರ ವಿದ್ಯಾವರ್ಧಕ ಸ್ವಯಂ ಸೇವಾ ಸಂಸ್ಥೆ, ವಿಜಯಪುರ * ಶ್ರೀ ಧನಲಕ್ಷ್ಮಿ ಸೇವಾ ಸಂಘ, ವಿಜಯಪುರ * ಶಿಮ್ಮರ ನಗರ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಸರ್ವೋದಯ ಸೇವಾ ಸಂಸ್ಥೆ, ವಿಜಯಪುರ * ಜಾತ್ಯಾತೀತ ಮತ್ತು ನೈತಿಕ ತಿಳುವಳಿಕೆ ಶೈಕ್ಷಣಿಕ ಸಂಸ್ಥೆ, ಸಿಂದಗಿ, ವಿಜಯಪುರ * ಸಹೋದರಿ ಮಹಿಳಾ ಮಂಡಳ, ಮುದ್ದೇಬಿಹಾಳ, ವಿಜಯಪುರ * ಸಬಲ ಮಹಿಳಾ ಮಂಡಳ, ವಿಜಯಪುರ * ಸಭಾ ಶೈಕ್ಷಣಿಕ ಸಂಸ್ಥೆ, ವಿಜಯಪುರ {{col-break}} * ನಿವೇದಿತಾ ಮಹಿಳಾ ಮಂಡಳ, ಸಿಂದಗಿ, ವಿಜಯಪುರ * ನಿರ್ಮಲ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ಸಿಂದಗಿ, ವಿಜಯಪುರ * ನ್ಯೂ ಸೊಸೈಟಿ ಫಾರ ವುಮನ್, ವಿಜಯಪುರ * ನಾಗಮಣಿ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಿಸಾನ ವಿಕಾಸ ಕೇಂದ್ರ, ವಿಜಯಪುರ * ಜ್ಯೋತ್ನಾ ಶೈಕ್ಷಣಿಕ ಮಾತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಕಾಲ ಚೇತನ ಯುವ ಸಂಸ್ಥೆ, ವಿಜಯಪುರ * ಜಯಂತಿ ಮಹಿಳಾ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಐಕ್ಯತೆ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಈಮೇಜ್ ಶೈಕ್ಷಣಿಕ ಮತ್ತು ಸಾಕ್ಷರತಾ,ಸಂಸ್ಕೃತಕ, ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಹಿಂದಿ ಶೈಕ್ಷಣಿಕ ಸೇವಾ ಸಂಸ್ಥೆ, ವಿಜಯಪುರ * ಎಲಿಕ್ಸರ ಅಸೋಸಿಯಶನ್, ವಿಜಯಪುರ * ಚೈತನ್ಯ ಮಿನಿಸ್ಟರಿಸ್, ವಿಜಯಪುರ * ವಿಜಯಪುರ ಜಿಲ್ಲಾ ವಿಕಲ ಚೇತನರ ಕ್ಷೇಮಾಭಿವೃದ್ಧಿ ಸಂಘ, ವಿಜಯಪುರ * ಅಲ್ ಫರುಖಾನ ಶೈಕ್ಷಣಿಕ ಮತ್ತು ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಲ್ ರಹತ್ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ, ವಿಜಯಪುರ * ಅಕ್ಕಮಹಾದೇವಿ ಜಿಲ್ಲಾ ಮಟ್ಟದ ಮಹಿಳಾ ಸಂಸ್ಥೆ, ವಿಜಯಪುರ {{col-end}} ==ನೀರಾವರಿ== ಜಿಲ್ಲೆಯಲ್ಲಿ ಕೇವಲ 15% ಭಾಗ ಮಾತ್ರ ನೀರಾವರಿಯಾಗಿದೆ. ನದಿ, ಕಾಲುವೆ, ಕೊಳವೆ ಬಾವಿ, ತೆರದ ಬಾವಿ ಹಾಗೂ ಕೆರೆಗಳು ನೀರಾವರಿಯ ಮೂಲಗಳಾಗಿವೆ. ಜಿಲ್ಲೆಯಲ್ಲಿ ಜೀವನದಿಗಳಾದ [[ಕೃಷ್ಣಾ]], [[ಭೀಮಾ]] ನದಿಗಳ ನೀರು ಬೇರೆ ರಾಜ್ಯಗಳ ಪಾಲಾಗಿದೆ. ==ಕೆರೆಗಳು== ಜಿಲ್ಲೆಯಲ್ಲಿ ಅಂದಾಜು 150ಕ್ಕೂ ಅಧಿಕ ಕೆರೆಗಳಿವೆ. ಇವುಗಳು ಕೂಡ ನೀರಾವರಿಯ ಮೂಲಗಳಾಗಿವೆ. <big>ಬಸವನ ಬಾಗೇವಾಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ರೋಣಿಹಾಳ]] * [[ಮಣ್ಣೂರ]] {{col-break}} * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಅರಳಿಚಂಡಿ]] * [[ಮುತ್ತಗಿ]] {{col-break}} * [[ಕುಪಕಡ್ಡಿ]] * [[ಅಗಸಬಾಳ]] {{col-break}} * [[ಕೂಡಗಿ]] * [[ನಾಗವಾಡ]] {{col-break}} * [[ಮಸೂತಿ]] * [[ಕಿರಿಶ್ಯಾಳ]] {{col-break}} * [[ಸುಳಖೋಡ]] * [[ಮುಕಾರ್ತಿಹಾಳ]] {{col-break}} * [[ಆಸಂಗಿ]] * [[ಗರಸಂಗಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಆಕಳವಾಡಿ]] * [[ಮಲಘಾಣ]] {{col-break}} * [[ತಳೇವಾಡ]] * [[ಉಕ್ಕಲಿ]] {{col-break}} * [[ಉಕ್ಕಲಿ]] ಇಂಗು ಕೆರೆ * [[ಬೆಳ್ಳುಬ್ಬಿ]] {{col-break}} * [[ವಡವಡಗಿ]] * [[ಮಸೂತಿ]] {{col-break}} * [[ತಳೇವಾಡ]] ಇಂಗು ಕೆರೆ * [[ಕೊಡಗಾನೂರ]] {{col-break}} * [[ಮುಳವಾಡ]] * [[ಇಂಗಳೇಶ್ವರ]] {{col-end}} <big>ವಿಜಯಪುರ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಡೋಮನಾಳ]] * [[ಕಗ್ಗೋಡ]] * [[ಮಮದಾಪುರ]] ಸಣ್ಣ ಕೆರೆ * [[ಮಮದಾಪುರ]] ದೊಡ್ಡ ಕೆರೆ {{col-break}} * [[ಹೊನ್ನುಟಗಿ]] * [[ಲೋಹಗಾಂವ]] * [[ಅರಕೇರಿ]] * [[ನಿಡೋಣಿ]] ಹಳೆ ಕೆರೆ {{col-break}} * [[ನಿಡೋಣಿ]] ಹೊಸ ಕೆರೆ * [[ಉಪ್ಪಲದಿನ್ನಿ]] * [[ಕುಮಟಗಿ]] ಹಳೆ ಕೆರೆ * [[ಕುಮಟಗಿ]] ಹೊಸ ಕೆರೆ {{col-break}} * [[ಯತ್ನಾಳ]] * [[ದ್ಯಾಬೇರಿ]] * [[ಅಂಕಲಗಿ]] * [[ಆಹೇರಿ]] {{col-break}} * [[ಹುಣಶ್ಯಾಳ]] * [[ಯಕ್ಕುಂಡಿ]] * [[ಮಖಣಾಪುರ]] * [[ಹಂಚನಾಳ]] {{col-break}} * [[ಕಗ್ಗೋಡ]] * [[ಭರಟಗಿ]] * [[ಕಾತ್ರಾಳ]] * [[ಬೊಮ್ಮನಹಳ್ಳಿ]] {{col-break}} * [[ಕುಮಠೆ]] * [[ಕನಮಡಿ]] * [[ಡೋಮನಾಳ]] * [[ಆಗೇರ ಜಂಬಗಿ]] {{col-end}} <big>ವಿಜಯಪುರ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಬಬಲೇಶ್ವರ]] * [[ಸೋಮದೇವರಹಟ್ಟಿ]]-1 * [[ಸೋಮದೇವರಹಟ್ಟಿ]]-2 {{col-break}} * [[ಬಿಜ್ಜರಗಿ]] * [[ನಾಗರಾಳ]] * [[ಹುಣಶ್ಯಾಳ]]-1 {{col-break}} * [[ಹುಣಶ್ಯಾಳ]]-2 * [[ಬೇಗಂ ತಲಾಬ್ ಕೆರೆ]] * [[ಅಲಿಯಾಬಾದ್]] {{col-break}} * [[ರಾಂಪುರ]] * [[ಕುಮಠೆ]] * [[ಟಕ್ಕಳಕಿ]] {{col-break}} * [[ಲೋಹಗಾಂವ]] * [[ಕಾಖಂಡಕಿ]] -1 * [[ಕಾಖಂಡಕಿ]]-2 {{col-break}} * [[ಧನ್ನರಗಿ]] * [[ಇಟ್ಟಂಗಿಹಾಳ]] * [[ಇಟ್ಟಂಗಿಹಾಳ]] {{col-break}} * ಕೈಲಾರ ಹಟ್ಟಿ {{col-end}} <big>ಇಂಡಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕೂಡಗಿ]] * [[ಚಡಚಣ]] * [[ಹಡಲಸಂಗ]] {{col-break}} * [[ಕೊಳುರಗಿ]] * [[ಕೊಟ್ನಾಳ]] * [[ರಾಜನಾಳ]] {{col-break}} * [[ಹಂಜಗಿ]] * [[ನಿಂಬಾಳ ಬಿ.ಕೆ.]] * [[ಇಂಚಗೇರಿ]] {{col-break}} * [[ತಡವಲಗಾ]] * [[ಲೋಣಿ ಕೆ.ಡಿ.]] * [[ನಂದರಗಿ]] {{col-break}} * [[ಜಿಗಜಿವಣಿ]] * [[ಜಿಗಜಿವಣಿ]] ಸಣ್ಣ ಕೆರೆ * [[ಗುಂದವಾನ]]-1 {{col-break}} * [[ಗುಂದವಾನ]]-2 * [[ಹೊರ್ತಿ]] * [[ಹಳಗುಣಕಿ]] {{col-break}} * [[ಗೋಡಿಹಾಳ]] {{col-end}} <big>ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ಅಗಸನಾಳ]] * [[ಇಂಚಗೇರಿ]] * [[ಸಾತಲಗಾಂವ ಪಿ.ಐ.]] {{col-break}} * [[ಬಬಲಾದ]] * [[ಇಂಡಿ]]-1 * [[ಇಂಡಿ]]-2 {{col-break}} * [[ಜಿಗಜಿವಣಿ]] * [[ಸಾವಳಸಂಗ]] * [[ಹಿರೇಬೇವನೂರ]] {{col-break}} * [[ಹಿರೇರೂಗಿ]] * [[ಹಾಲಳ್ಳಿ]] * [[ದೇಗಿನಾಳ]]-2 {{col-break}} * ಚಂದು ತಾಂಡಾ * [[ಶಿರಾಡೋಣ]] * [[ಹಡಲಸಂಗ]] {{col-break}} * [[ಗೋಡಿಹಾಳ]] * [[ಶಿರಕನಹಳ್ಳಿ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಹೊಕ್ರಾಣಿ]] * [[ಮುದ್ನಾಳ]] * [[ಗೆದ್ದಲಮರಿ]] {{col-break}} * [[ಬಸರಕೋಡ]] * [[ತಾರನಾಳ]] * [[ತಮದಡ್ಡಿ]] {{col-break}} * [[ಗುಂಡಕರಜಗಿ]] * [[ರೂಡಗಿ]] * [[ಹಗರಗೊಂಡ]] {{col-break}} * [[ಅರಸನಾಳ]] * [[ಮದಿನಾಳ]] * [[ಆಲಕೊಪ್ಪರ]] {{col-break}} * [[ಅಗಸಬಾಳ]] * [[ಇಂಗಳಗೇರಿ]] * [[ಗುಡ್ನಾಳ]] {{col-break}} * [[ಮಡಿಕೆ ಶಿರೂರ]] * [[ಅಡವಿ ಹುಲಗಬಾಳ]] * [[ಮಲಕಾಪುರ]] {{col-break}} * [[ತಾರನಾಳ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಜಿನುಗು ಕೆರೆಗಳು</big> [[ಜಲಪುರ]], [[ವನಹಳ್ಳಿ]], [[ಬಳಗಾನೂರ]], [[ಕೋಳೂರ]], [[ಮಲಗಾಲದಿನ್ನಿ]]. <big>ಸಿಂದಗಿ ತಾಲ್ಲೂಕಿನ ಕೆರೆಗಳು</big> {{col-begin}} {{col-break}} * [[ಕಡ್ಲೇವಾಡ]] * [[ದೇವೂರ]] {{col-break}} * [[ಹಾಳಯರನಾಳ]] * [[ಕುದರಗೊಂಡ]] {{col-break}} * [[ಹುಣಶ್ಯಾಳ]] * [[ಬೂದಿಹಾಳ]] {{col-break}} * [[ಅಸ್ಕಿ]] * [[ಯಕ್ಕಂಚಿ]] {{col-break}} * [[ಇಂಗಳಗಿ]] * [[ಪುರದಾಳ]] {{col-break}} * [[ಬೊಮ್ಮನಜೋಗಿ]] {{col-end}} <big>ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು</big> {{col-begin}} {{col-break}} * [[ದೇವರಹಿಪ್ಪರಗಿ]]-1 * [[ದೇವರಹಿಪ್ಪರಗಿ]]-2 {{col-break}} * [[ದೇವರಹಿಪ್ಪರಗಿ]]-3 * [[ಮುಳಸಾವಳಗಿ]] {{col-break}} * [[ಚಿಕ್ಕ ರೂಗಿ]] * [[ಪಡಗಾನೂರ]] -1 {{col-break}} * [[ಪಡಗಾನೂರ]] * ರಾಮತೀರ್ಥ {{col-break}} * [[ಗುಬ್ಬೆವಾಡ]] * [[ಸಾಸಬಾಳ]] {{col-break}} * [[ಮಣ್ಣೂರ]] {{col-end}} ==ಆಣೆಕಟ್ಟುಗಳು== <big>[[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]])</big> [[ಆಲಮಟ್ಟಿ ಆಣೆಕಟ್ಟು]] ([[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]]) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಬಳಿ ಕಟ್ಟಲಾಗಿದೆ. [[ಚಿತ್ರ:Alamatti dam.JPG|thumb|right|ಆಲಮಟ್ಟಿ ಆಣೆಕಟ್ಟು]] [[ಚಿತ್ರ:Almatti 1.2.jpg|thumb|right|ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು]] [[ಆಲಮಟ್ಟಿ ಆಣೆಕಟ್ಟು]]ನ್ನು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲುಕಿನ [[ಆಲಮಟ್ಟಿ]] ಗ್ರಾಮದ ಸಮೀಪ ನಿರ್ಮಿಸಲಾಗಿದೆ. [[ಆಲಮಟ್ಟಿ]]ಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272&nbsp;ft ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು [[ಲಾಲ ಬಹಾದ್ದೂರ ಶಾಸ್ತ್ರಿ ಸಾಗರ]] ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ. <big>[[ನಾರಾಯಣಪುರ ಜಲಾಶಯ]]([[ಬಸವ ಸಾಗರ]]) </big> [[ನಾರಾಯಣಪುರ ಜಲಾಶಯ]](ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ. [[ನಾರಾಯಣಪುರ ಜಲಾಶಯ]]([[ಬಸವ ಸಾಗರ]])ವು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.<ref>{{cite web | url=http://www.kbjnl.com/Comp-OM-Narayanpur-dam | title=Narayanpur Dam | publisher=Krishna Bhagya Jal Nigam Ltd. | accessdate=21 June 2016}}</ref> ರಾಜ್ಯದ ಮೂರನೇ ದೊಡ್ಡ ಆಣೆಕಟ್ಟು ಎಂದು ಪ್ರಸಿದ್ಧಿ ಪಡೆದಿದೆ. [[ವಿಜಯಪುರ]], [[ಕಲಬುರಗಿ]], [[ಯಾದಗಿರಿ]] ಹಾಗೂ [[ರಾಯಚೂರು]] ಜಿಲ್ಲೆಗಳ ನೀರಾವರಿ ಉದ್ದೇಶಗಳಿಗಾಗಿ ಈ ಅಣೆಕಟ್ಟು ನಿರ್ಮಿಸಲಾಗಿದೆ. ಇದರ ಜಲಾಶಯವನ್ನು ಬಸವ ಸಾಗರ ಜಲಾಶಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ==ಕಾಲುವೆಗಳು== ಕೃಷ್ಣಾ ನದಿಯ [[ಆಲಮಟ್ಟಿ ಆಣೆಕಟ್ಟು]] ಹಾಗೂ ನಾರಾಯಣಪುರ ಆಣೆಕಟ್ಟುಗಳಿಂದಾದ ಕಾಲುವೆಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರುಣಿಸುತ್ತಿವೆ. * ನಾರಾಯಣಪುರ ಎಡದಂದೆ ಕಾಲುವೆ * ಮುಳವಾಡ ಏತ ನೀರಾವರಿ ಕಾಲುವೆ * ಆಲಮಟ್ಟಿ ಎಡದಂದೆ ಕಾಲುವೆ <big>ನೀರಾವರಿ ಯೋಜನೆಗಳು</big> {{col-begin}} {{col-break}} * ಜಂಬಗಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಬಳೂತಿ ಏತ ನೀರಾವರಿ ಯೋಜನೆ, ಬಸವನ ಬಾಗೇವಾಡಿ, ವಿಜಯಪುರ. * ಮಸೂತಿ ಏತ ನೀರಾವರಿ ಯೋಜನೆ, ಮುದ್ದೇಬಿಹಾಳ, ವಿಜಯಪುರ. * ಧೂಳಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಸಂಖ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಶಿರನಾಳ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಗುಬ್ಬೇವಾಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಉಮರಜ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. {{col-break}} * ಬರಗುಡಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಗರಖೇಡ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ಅಣಬಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ. * ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. * ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ. {{col-end}} ==ಕೃಷಿ== [[ಚಿತ್ರ:Another view of Krishna Garden at Almatti dam.JPG|thumb|right|ಆಲಮಟ್ಟಿ ಉದ್ಯಾನವನದ ನೋಟ]] ಜಿಲ್ಲೆಯ ಪ್ರಮುಖ ಉದ್ಯೋಗವೇ ಕೃಷಿಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು 75% ಜನರು ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 15% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ 85% ಭೂಮಿ ಮಳೆಯನ್ನೇ ಅವಲಂಭಿಸಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="200" style = "text-align:center" | ಪ್ರದೇಶದ ಹೆಸರು | width="100" style = "text-align:center" | ಲೆಕ್ಕಾಚಾರ | width="70" style = "text-align:center" | ಘಟಕ |- valign="bottom" style = "text-align:center" | Height="12.75" |1 | ಒಟ್ಟು ಪ್ರದೇಶ | 10,53,471 | ಹೆಕ್ಟೆರ್ |- valign="bottom" style = "text-align:center" | Height="12.75" | 2 | ಕೃಷಿಯೊಗ್ಯ ಭೂಮಿ | 7,87,593 | ಹೆಕ್ಟೆರ್ |- valign="bottom" style = "text-align:center" | Height="12.75" | 3 | ಕಾಡು ಪ್ರದೇಶ | 1,977 | ಹೆಕ್ಟೆರ್ |- valign="bottom" style = "text-align:center" | Height="12.75" | 4 | ಕೃಷಿಯೊಗ್ಯವಲ್ಲದ ಭೂಮಿ | 16,383 | ಹೆಕ್ಟೆರ್ |- valign="bottom" style = "text-align:center" | Height="12.75" | 5 | ಕೃಷಿಗೆ ಲಭ್ಯವಿಲ್ಲದ ಭೂಮಿ | 64,906 | ಹೆಕ್ಟೆರ್ |- valign="bottom" style = "text-align:center" | Height="12.75" | 6 | ಪಾಳು ಭೂಮಿ | 2,52,952 | ಹೆಕ್ಟೆರ್ |} ;ತೋಟಗಾರಿಕೆ: ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ. ;ಕೃಷಿ ಮಾರುಕಟ್ಟೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವಿಜಯಪುರ * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಕೋಟಾ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಬಲೇಶ್ವರ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಸಿಂದಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ದೇವರ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮೊರಟಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಆಲಮೇಲ]] {{col-end}} {{col-begin}} {{col-break}} <big>ಬಾಗೇವಾಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಬಸವನ ಬಾಗೇವಾಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಗೊಳಸಂಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಹೂವಿನ ಹಿಪ್ಪರಗಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಿಡಗುಂದಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಮುದ್ದೇಬಿಹಾಳ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಾಳಿಕೋಟ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಾಲತವಾಡ]] {{col-end}} <big>ಇಂಡಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು</big> * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಇಂಡಿ]] * ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಚಡಚಣ]] ;ರೈತ ಸಂಪರ್ಕ ಕೇಂದ್ರಗಳು: [[ಚಿತ್ರ:Wind power inchageri bijapur.JPG|thumb|ಪವನ ವಿದ್ಯುತ್ ಘಟಕ, ಇಂಚಗೇರಿ-ಸಾವಳಸಂಗ]] ವಿಜಾಪುರ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ರೈತ ಸಂಪರ್ಕ ಕೇಂದ್ರಗಳಿವೆ. * <big>ವಿಜಯಪುರ</big> - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ. * <big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ. * <big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ. * <big>ಬಸವನ ಬಾಗೇವಾಡಿ</big> - ಕೊಲ್ಹಾರ, ಹೂವಿನ ಹಿಪ್ಪರಗಿ. * <big>ಇಂಡಿ</big> - ಬಳ್ಳೊಳ್ಳಿ, ಚಡಚಣ. ;ಬೀಜ ಉತ್ಪಾದಕ ಕಂಪನಿಗಳು: * ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., ವಿಜಯಪುರ. * ಮಿತ್ರ ಅಗ್ರೊ ಕಾರ್ಪೊರೇಶನ್, ವಿಜಯಪುರ. ;ಆಹಾರ ಸಂಸ್ಕರಣೆ ಘಟಕಗಳು: [[ಚಿತ್ರ:Rock hill garden.JPG|thumb|ಆಲಮಟ್ಟಿ ರಾಕ್ ಉದ್ಯಾನ ವನ]] * ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, ವಿಜಯಪುರ ;ಮದ್ಯ ಘಟಕಗಳು: * ನಿಸರ್ಗ ಮದ್ಯ ಘಟಕ, ವಿಜಯಪುರ * ರಿಕೊ ಮದ್ಯ ಘಟಕ, [[ಕನ್ನಾಳ]], ತಾ||ಜಿ|| ವಿಜಯಪುರ * ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ ;ಅರಣ್ಯ: [[ಚಿತ್ರ:Alamatti dam.JPG|thumb|ಆಲಮಟ್ಟಿ ಆಣೆಕಟ್ಟು]] <big>ಅರಣ್ಯ ಇಲಾಖೆಯ ಖಾಸಗಿ ನರ್ಸರಿಗಳು</big> * ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ, ತಾ||ಜಿ|| ವಿಜಯಪುರ * ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ * ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ತಾ||ಜಿ|| ವಿಜಯಪುರ * ಶ್ರೀ ಬಸವೇಶ್ವರ ನರ್ಸರಿ, ತಿಗಣಿ ಬಿದರಿ, ತಾ||ಜಿ|| ವಿಜಯಪುರ * ಗೀರ್ ನರ್ಸರಿ, ಹೀರೂರ, ತಾ||ಮುದ್ದೇಬಿಹಾಳ, ಜಿ|| ವಿಜಯಪುರ <big>ಅರಣ್ಯ ಇಲಾಖೆಯ ನರ್ಸರಿಗಳು</big> * ಭೂತನಾಳ ನರ್ಸರಿ, ಭೂತನಾಳ, ತಾ||ಜಿ|| ವಿಜಯಪುರ * ಮದರಿ ನರ್ಸರಿ, ಮದರಿ, ತಾ|| ಮುದ್ದೇಬಿಹಾಳ, ವಿಜಯಪುರ * ಸಂಕನಾಳ ನರ್ಸರಿ, ಸಂಕನಾಳ, ತಾ|| ಬಸವನ ಬಾಗೇವಡಿ, ಜಿ|| ವಿಜಯಪುರ <big>ವಿಜಯಪುರ ಜಿಲ್ಲೆಯ ಸಂರಕ್ಷಿತ ಅರಣ್ಯ ಪ್ರದೇಶಗಳು</big> [[ಅಡವಿ ಸೋಮನಾಳ]], [[ಆಲಕೊಪ್ಪರ]], [[ಅಂಜುಟಗಿ]], [[ಬಬಲಾದ]], [[ಬಾಬಾನಗರ]], [[ಬಬಲೇಶ್ವರ]], [[ಬಸ್ತಿಹಾಳ]], [[ಭೂತನಾಳ]], [[ಬೆಕಿನಾಳ]], [[ಬೂದಿಹಾಳ]], [[ಚಿಕ್ಕಬೇವನೂರ]], [[ದೇವರನಿಂಬರಗಿ]], [[ಧುಮಕನಾಳ]], [[ಗುಂದವಾನ]], [[ಹಡಗಲಿ]], [[ಹಡಲಸಂಗ]], [[ಹಡಗಿನಾಳ]], [[ಹಳಗುಣಕಿ]], [[ಹಂದಿಗನೂರ]], [[ಹರನಾಳ]], [[ದೇವರ ಹುಲಗಬಾಳ]], [[ಇಂಚಗೇರಿ]], [[ಇಂಗಳೇಶ್ವರ]], [[ಇಟ್ಟಂಗಿಹಾಳ]], [[ಜಕ್ಕೇರಾಳ]], [[ಜಾಲವಾದ]], [[ಜಂಬಲದಿನ್ನಿ]], [[ಜೇವೂರ]], [[ಕಂಬಾಗಿ]], [[ಕಣಕಾಲ]], [[ಕನ್ನಾಳ]], [[ಕವಡಿಮಟ್ಟಿ]],[[ಕೇಸಾಪುರ]], [[ಕ್ಯಾತನಡೋಣಿ]], [[ಮಧಬಾವಿ]], [[ಮಣ್ಣೂರ]], [[ಮುಳವಾಡ]], [[ಮುತ್ತಗಿ]], [[ಮುತ್ತಲದಿನ್ನಿ]], [[ನಾಗರಬೆಟ್ಟ]], [[ನಿಡೋಣಿ]], [[ಸಂಗಾಪುರ(ಎಸ್.ಹೆಚ್)]], [[ಸಂಕನಾಳ]], [[ಸಾವಳಸಂಗ]], [[ಶಿವಾಪುರ]], [[ತಡವಲಗಾ]], [[ಉಪ್ಪಲದಿಣ್ಣಿ]], [[ವರ್ಕನಹಳ್ಳಿ]]. <big>ಸಸ್ಯಾಗಾರದ ಹೆಸರ</big> * ಬಸವವನ ಸಸ್ಯಾಗಾರ, ವಿಜಯಪುರ * ಸಸ್ಯಾಗಾರ, ವಿಜಯಪುರ * ವಿಜಯಪುರ ಕ್ಷೇತ್ರ, ವಿಜಯಪುರ * ಇಂಡಿ ಸಸ್ಯಾಗಾರ, ಇಂಡಿ * ದೇವರ ಹಿಪ್ಪರಗಿ ಸಸ್ಯಾಗಾರ, ದೇವರ ಹಿಪ್ಪರಗಿ * ಆಲಮೇಲ ಸಸ್ಯಾಗಾರ, ಆಲಮೇಲ * ಆಲಮಟ್ಟಿ ಸಸ್ಯಾಗಾರ, ಆಲಮಟ್ಟಿ ;ಶೀತಲಿಕರಣ ಘಟಕಗಳು: {{col-begin}} {{col-break}} * ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ, ವಿಜಯಪುರ * ಕರ್ನಾಟಕ ಶೀತಲಿಕರಣ ಘಟಕ, ವಿಜಯಪುರ * ಕಿಸಾನ ಶೀತಲಿಕರಣ ಘಟಕ, ವಿಜಯಪುರ * ರುಣವಾಲ ಅಗ್ರಿ ಟೆಕ್ ಶೀತಲಿಕರಣ ಘಟಕ, [[ತೊರವಿ]], ವಿಜಯಪುರ {{col-break}} * ಸಾಗರ ಅಗ್ರಿ ಟೆಕ್ ಶೀತಲಿಕರಣ ಘಟಕ, ವಿಜಯಪುರ * ಶ್ರೀ ಬಸವೇಶ್ವರ ಅಗ್ರೋ ಆಹಾರ ಶೀತಲಿಕರಣ ಘಟಕ, ವಿಜಯಪುರ * ಕೊಹಿನೂರ ಶೀತಲಿಕರಣ ಘಟಕ, ವಿಜಯಪುರ * ಕರ್ನಾಟಕ ಹೌಸಿಂಗ್ ಬೋರ್ಡ್ ಶೀತಲಿಕರಣ ಘಟಕ, ವಿಜಯಪುರ {{col-end}} * ಕರ್ನಾಟಕ ರಾಜ್ಯ ಕೃಷಿ ಉತ್ಪಾದಕ ಪ್ರಕ್ರಿಯ ಮತ್ತು ರಫ್ತು ನಿಗಮ ಶೀತಲಿಕರಣ ಘಟಕ, ವಿಜಯಪುರ ;ಹಾಲು ಉತ್ಪಾದಕ ಘಟಕಗಳು: ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. [[ವಿಜಯಪುರ]] ಮತ್ತು [[ಬಾಗಲಕೋಟ]] ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ. <big>ಹಾಲು ಉತ್ಪಾದಕ ಸಹಕಾರಿ ಸಂಘಗಳು</big> <table "text-align: left;" border="1" cellpadding="0" cellspacing="0"> <tr> <th>ತಾಲ್ಲೂಕು</th> <th>ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆ</th> </tr> <tr> <td>&nbsp;[[ಇಂಡಿ]]</td> <td >&nbsp;41</td> </tr> <tr> <td >&nbsp;[[ಮುದ್ದೇಬಿಹಾಳ]] </td> <td >&nbsp;6</td> </tr> <tr> <td >&nbsp;ವಿಜಯಪುರ</td> <td >&nbsp;37</td> </tr> <tr> <td >&nbsp;[[ಸಿಂದಗಿ]]</td> <td >&nbsp;14</td> </tr> <tr> <td >&nbsp;[[ಬಸವನ ಬಾಗೇವಾಡಿ]] </td> <td >&nbsp;22</td> </tr> <td >&nbsp;<big>ಒಟ್ಟು</big></td> <td >&nbsp;<big>120</big></td> </tr> </table> <big>ಬಸವನ ಬಾಗೇವಾಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅರಳದಿನ್ನಿ]] * [[ಬಸವನ ಬಾಗೇವಾಡಿ]] * [[ಗೊಳಸಂಗಿ]] {{col-break}} * [[ಹಣಮಾಪುರ]] * [[ಹೆಬ್ಬಾಳ]] * [[ಹುಣಶ್ಯಾಳ ಪಿ.ಬಿ.]] {{col-break}} * [[ಹೂವಿನ ಹಿಪ್ಪರಗಿ]] * [[ಕಲಗುರ್ಕಿ]] * [[ಕಣಕಾಲ]] {{col-break}} * [[ಕನ್ನಾಳ]] * [[ಕವಲಗಿ]] * [[ಕೊಲ್ಹಾರ]] {{col-break}} * [[ಮನಗೂಳಿ]] * [[ಮಸೂತಿ]] * [[ಮುಳವಾಡ]] {{col-break}} * [[ಮುತ್ತಗಿ]] * [[ನಿಡಗುಂದಿ]] * [[ನಾಗರದಿಣ್ಣಿ]] {{col-break}} * [[ನಂದಿಹಾಳ]] * [[ಸಾಸಲಗಿ]] * [[ಉಕ್ಕಲಿ]] {{col-break}} * [[ಯರನಾಳ]] {{col-end}} <big>ವಿಜಯಪುರ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಡವಿ ಸಂಗಾಪುರ]] * [[ಅರಕೇರಿ]] * [[ಅರ್ಜುಣಗಿ]] * [[ಬಬಲೇಶ್ವರ]] {{col-break}} * [[ಬಾಬಾನಗರ]] * [[ಬಿಜ್ಜರಗಿ]] * [[ಬೆಳ್ಳುಬ್ಬಿ]] * [[ಚಿಕ್ಕಗಲಗಲಿ]] {{col-break}} * [[ಧನರ್ಗಿ]] * [[ದೇವರಗೆಣ್ಣೂರ]] * [[ಘೋಣಸಗಿ]] * [[ಹಲಗಣಿ]] {{col-break}} * [[ಹಂಗರಗಿ]] * [[ಹೆಬ್ಬಾಳಟ್ಟಿ]] * [[ಹೊಸೂರ]] * [[ಜೈನಾಪುರ]] {{col-break}} * [[ಜಂಬಗಿ ಹೆಚ್]] * [[ಜುಮನಾಳ]] * [[ಕನಮಡಿ]] * [[ಕನ್ನೂರ]] {{col-break}} * [[ಕಾತ್ರಾಳ]] * [[ಕಾರಜೋಳ]] * [[ಕಾಖಂಡಕಿ]] * [[ಕುಮಠೆ]] {{col-break}} * [[ಲೋಹಗಾಂವ]] * [[ಲಿಂಗದಳ್ಳಿ]] * [[ಮಖಣಾಪುರ]] * [[ನಾಗರಾಳ]] {{col-break}} * [[ನಾಗಠಾಣ]] * [[ನಿಡೋಣಿ]] * [[ಸೋಮದೇವರಹಟ್ಟಿ]] * [[ಶಿರಬೂರ]] {{col-break}} * [[ಸಿದ್ದಾಪುರ ಕೆ]] * [[ಟಕ್ಕಳಕಿ]] * [[ತೊರವಿ]] * [[ಯಕ್ಕುಂಡಿ]] {{col-break}} * [[ಯತ್ನಾಳ]] {{col-end}} <big>ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಅಂಜುಟಗಿ]] * [[ಅಥರ್ಗಾ]] * [[ಆಲೂರ]] * [[ಅಣಚಿ]] {{col-break}} * [[ಬರಡೋಲ]] * [[ಭತಗುಣಕಿ]] * [[ಕಪನಿಂಬರಗಿ]] * [[ಹಲಸಂಗಿ]] {{col-break}} * [[ಹಿಂಗಣಿ]] * [[ಹಂಜಗಿ]] * [[ಹತ್ತಳ್ಳಿ]] * [[ಹೊಳಿಸಂಖ]] {{col-break}} * [[ಹೊರ್ತಿ]] * [[ಇಂಚಗೇರಿ]] * [[ಜಿಗಜೇವಣಿ]] * [[ಕಾತ್ರಾಳ]] {{col-break}} * [[ಕೆರೂರ]] * [[ಮರಗೂರ]] * [[ರೇವತಗಾಂವ]] * [[ಸಾಲೋಟಗಿ]] {{col-break}} * [[ಸಾತಲಗಾಂವ]] * [[ಸಾವಳಸಂಗ]] * [[ಉಮರಜ]] * [[ಉಮರಾಣಿ]] {{col-break}} * [[ಪಡನೂರ]] * [[ನಿಂಬಾಳ ಕೆ.ಡಿ.]] * [[ಕೊಳುರಗಿ]] * [[ಗೋವಿಂದಪುರ]] {{col-break}} * [[ಗೋಟ್ಯಾಳ]] * [[ಧೂಳಖೇಡ]] * [[ದೇಗಿನಾಳ]] * [[ಚನೇಗಾಂವ]] {{col-break}} * [[ಬಳ್ಳೊಳ್ಳಿ]] * [[ಬಬಲೇಶ್ವರ]] * [[ಅಣಚಿ]] * [[ಅಹಿರಸಂಗ]] {{col-break}} * [[ಅಗರಖೇಡ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಹಂಡರಗಲ್ಲ]] {{col-break}} * [[ಹುಲ್ಲೂರ]] {{col-break}} * [[ಕಂದಗನೂರ]] {{col-break}} * [[ನಾಗರಾಳ]] {{col-break}} * [[ರೊಡಗಿ]] {{col-break}} * [[ಯರಝರಿ]] {{col-end}} <big>ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು</big> {{col-begin}} {{col-break}} * [[ಆಲಮೇಲ]] * [[ಪಡಗಾನೂರ]] {{col-break}} * [[ಯಂಕ್ಕಂಚಿ]] * [[ತಾರಾಪುರ]] {{col-break}} * [[ಮೊರಟಗಿ]] * [[ಮಂಗಳೂರ]] {{col-break}} * [[ಮಲಘಾಣ]] * [[ಖಾನಾಪುರ]] {{col-break}} * [[ದೇವನಗಾಂವ]] * [[ಚಿಕ್ಕಸಿಂದಗಿ]] {{col-break}} * [[ಬೂದಿಹಾಳ]] * [[ಬ್ಯಾಕೋಡ]] {{col-break}} * [[ಆಹೇರಿ]] * [[ಕೊರಳ್ಳಿ]] {{col-end}} ;ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ. ;ಬೆಳೆಗಳು: <big>ಆಹಾರ ಬೆಳೆಗಳು</big> ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಅಕ್ಕಿ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ <big>ವಾಣಿಜ್ಯ ಬೆಳೆಗಳು</big> ದ್ರಾಕ್ಷಿ, ದಾಳಿಂಬೆ, ಚಿಕ್ಕು, ನಿಂಬೆ,ಮಾವು, ಬಾಳೆ,ಬಾರಿಹಣ್ಣು, ಕಬ್ಬು, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ. <big>ತರಕಾರಿ ಬೆಳೆಗಳು</big> ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ. ;ಸಸ್ಯಗಳು: ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ. ;ಪ್ರಾಣಿಗಳು: ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ. ;ವಿದ್ಯುತ್ ಪರಿವರ್ತನಾ ಕೇಂದ್ರಗಳು: ವಿಜಯಪುರ ಜಿಲ್ಲೆಯ ವಿದ್ಯುತ್ ಕೇಂದ್ರಗಳು [[ಹುಬ್ಬಳ್ಳಿ]] ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಯ ವಾಪ್ತಿಯಲ್ಲಿ ಬರುತ್ತವೆ. * ಆಲಮಟ್ಟಿ ಜಲ ವಿದ್ಯುತ್ ಸ್ಥಾವರ, ಆಲಮಟ್ಟಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ * ಕೂಡಗಿ ಉಷ್ಣ ವಿದ್ಯುತ್ ಸ್ಥಾವರ, ಕೂಡಗಿ, ತಾ|| ಬಸವನ ಬಾಗೇವಾಡಿ, ಜಿ|| ವಿಜಯಪುರ ಇದು ಭಾರತ ಸರಕಾರದ ಉಷ್ಣ ವಿದ್ಯುತ್ ಯೋಜನೆಯಾಗಿದ್ದು ಎನ್.ಟಿ.ಪಿ.ಸಿ.ಯು 20,000 ಕೋಟಿ ರೂಪಾಯಿಯ ಬಂಡವಾಳ ಹೊಡಿದೆ. 4,000 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. {{col-begin}} {{col-break}} <big>ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಕೋಟಾ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಮದಾಪುರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಶಿರಬೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೆಂಗಲಗುತ್ತಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ವಿಜಯಪುರ * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ವಿಜಯಪುರ ನಗರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಭೂತನಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಿಡಗುಂದಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊನ್ನುಟಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಗೆಣ್ಣೂರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಬಲೇಶ್ವರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಿಜ್ಜರಗಿ]] {{col-break}} <big>ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಇಂಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಝಳಕಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಲಚ್ಯಾಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಿರೇಬೇವನೂರ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಚಡಚಣ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಅಥರ್ಗಾ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೊರ್ತಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹಲಸಂಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಧೂಳಖೇಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಡವಲಗಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,[[ತಾಂಬಾ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿವರಗಿ]] {{col-end}} {{col-begin}} {{col-break}} <big>ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಸಿಂದಗಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಲಕೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕೊರವಾರ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮೊರಟಗಿ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಕಡ್ಲೇವಾಡ]] * 33ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಗೊಲಗೇರಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಆಲಮೇಲ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ದೇವರ ಹಿಪ್ಪರಗಿ]] {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಬಸವನ ಬಾಗೇವಾಡಿ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮಟ್ಟಿಹಾಳ]] * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುಕಾರ್ತಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುತ್ತಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಹೂವಿನ ಹಿಪ್ಪರಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮನಗೂಳಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಿಡಗುಂದಿ]] {{col-end}} {{col-begin}} {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು</big> * 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಮುದ್ದೇಬಿಹಾಳ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಂಗಡಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ಢವಳಗಿ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ನಾಲತವಾಡ]] * 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, [[ತಾಳಿಕೋಟಿ]] {{col-break}} <big>ಪವನ ವಿದ್ಯುತ್ ಘಟಕಗಳು</big> * ಫಾರ್ಚೂನ್ ಪವನ ವಿದ್ಯುತ್ ಘಟಕ, ಇಂಗಳೇಶ್ವರ, ಬಸವನ ಬಾಗೇವಾಡಿ, ವಿಜಯಪುರ * ಏಟ್ರಿಯಾ ಪವನ ವಿದ್ಯುತ್ ಘಟಕ, ಮಸಬಿನಾಳ, ಬಸವನ ಬಾಗೇವಾಡಿ, ವಿಜಯಪುರ * ಜಿ.ಎಂ.ನವರ್ ಪವನ ವಿದ್ಯುತ್ ಘಟಕ, ಇಂಚಗೇರಿ, ಇಂಡಿ, ವಿಜಯಪುರ * ಗಮ್ಮೆಸಾ ಪವನ ವಿದ್ಯುತ್ ಘಟಕ, ಕನ್ನೂರ, ವಿಜಯಪುರ * ಸುಜಲಾನ್ ಪವನ ವಿದ್ಯುತ್ ಘಟಕ, ಬಸರಕೋಡ, ಮುದ್ದೇಬಿಹಾಳ, ವಿಜಯಪುರ * ವೆಲಸ್ಪೂನ್ ಪವನ ವಿದ್ಯುತ್ ಘಟಕ, ಮನಗೂಳಿ, ವಿಜಯಪುರ {{col-end}} ==ಪಾಸ್ ಪೋರ್ಟ್ ಕೇಂದ್ರ== *ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ, ವಿಜಯಪುರ ;ಕರ್ನಾಟಕದಲ್ಲಿರುವ ಪ್ರಮುಖ ಪಾಸ್ ಪೋರ್ಟ್ ಸೇವಾ ಕೇಂದ್ರಗಳು * [[ಹುಬ್ಬಳ್ಳಿ]] * [[ಮಂಗಳೂರು]] * [[ಬೆಂಗಳೂರು]] * [[ಕಲಬುರಗಿ]] ==ನ್ಯಾಯಾಲಯಗಳು== [[ಚಿತ್ರ:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]] ವಿಜಯಪುರ ಜಿಲ್ಲಾ ಹಾಗೂ ಸೇಶನ್ಸ್ ನ್ಯಾಯಾಲಯವು 1904ರಲ್ಲಿ ಸ್ಥಾಪನೆಯಾಯಿತು. * ವಿಜಯಪುರ ಜಿಲ್ಲಾ ನ್ಯಾಯಾಲಯ, ವಿಜಯಪುರ * ಟಿ.ಎಫ್.ಸಿ. ನ್ಯಾಯಾಲಯ, ವಿಜಯಪುರ * ಕಾರ್ಮಿಕರ ನ್ಯಾಯಾಲಯ, ವಿಜಯಪುರ * ಕುಟುಂಬ ನ್ಯಾಯಾಲಯ, ವಿಜಯಪುರ * ಜೆ.ಎಮ್.ಎಫ್.ಸಿ. ನ್ಯಾಯಾಲಯ, ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ನ್ಯಾಯಾಲಯವಿದೆ. * ತಾಲೂಕು ಸಿವಿಲ್ ನ್ಯಾಯಾಲಯ, [[ಇಂಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಬಸವನ ಬಾಗೇವಾಡಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಸಿಂದಗಿ]] * ತಾಲೂಕು ಸಿವಿಲ್ ನ್ಯಾಯಾಲಯ, [[ಮುದ್ದೇಬಿಹಾಳ]] == ಪೋಲಿಸ್(ಆರಕ್ಷಕ) ಠಾಣೆಗಳು== ವಿಜಯಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ. {{col-begin}} {{col-break}} <big>ವಿಜಯಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, ಆದರ್ಶ ನಗರ, ವಿಜಯಪುರ * ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ * ಪೋಲಿಸ್ ಠಾಣೆ, ಟ್ರಾಫಿಕ್, ವಿಜಯಪುರ * ಪೋಲಿಸ್ ಠಾಣೆ, ಗಾಂಧಿ ಚೌಕ, ವಿಜಯಪುರ * ಪೋಲಿಸ್ ಠಾಣೆ, ಗೋಲ್ ಗುಂಬಜ್, ವಿಜಯಪುರ * ಪೋಲಿಸ್ ಠಾಣೆ, ಜಲನಗರ, ವಿಜಯಪುರ * ಪೋಲಿಸ್ ಠಾಣೆ, ಗ್ರಾಮೀಣ, ವಿಜಯಪುರ # ಹೊರ ಪೋಲಿಸ್ ಠಾಣೆ, [[ತಿಡಗುಂದಿ]] {{col-break}} <big>ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಸಿಂದಗಿ]] # ಹೊರ ಪೋಲಿಸ್ ಠಾಣೆ, [[ಮೊರಟಗಿ]] * ಪೋಲಿಸ್ ಠಾಣೆ, [[ಆಲಮೇಲ]] * ಪೋಲಿಸ್ ಠಾಣೆ, [[ದೇವರ ಹಿಪ್ಪರಗಿ]] # ಹೊರ ಪೋಲಿಸ್ ಠಾಣೆ, [[ಕೊರವಾರ]] * ಪೋಲಿಸ್ ಠಾಣೆ, [[ಕಲಕೇರಿ]] {{col-end}} {{col-begin}} {{col-break}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಸವನ ಬಾಗೇವಾಡಿ]] # ಹೊರ ಪೋಲಿಸ್ ಠಾಣೆ, [[ಯಾಳವಾರ]] * ಪೋಲಿಸ್ ಠಾಣೆ, [[ಆಲಮಟ್ಟಿ]] * ಪೋಲಿಸ್ ಠಾಣೆ, [[ಕೊಲ್ಹಾರ]] * ಪೋಲಿಸ್ ಠಾಣೆ, [[ಮನಗೂಳಿ]] * ಪೋಲಿಸ್ ಠಾಣೆ, [[ನಿಡಗುಂದಿ]] * ಪೋಲಿಸ್ ಠಾಣೆ, [[ಕೂಡಗಿ]] {{col-break}} <big>ವಿಜಯಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಬಬಲೇಶ್ವರ]] # ಹೊರ ಪೋಲಿಸ್ ಠಾಣೆ, [[ಗುಣದಾಳ]] # ಹೊರ ಪೋಲಿಸ್ ಠಾಣೆ, [[ಮಮದಾಪುರ]] * ಪೋಲಿಸ್ ಠಾಣೆ, [[ತಿಕೋಟಾ]] # ಹೊರ ಪೋಲಿಸ್ ಠಾಣೆ, [[ಕನಮಡಿ]] {{col-end}} {{col-begin}} {{col-break}} <big>ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಇಂಡಿ]] * ಗ್ರಾಮೀಣ ಪೋಲಿಸ್ ಠಾಣೆ, [[ಇಂಡಿ]] # ಹೊರ ಪೋಲಿಸ್ ಠಾಣೆ, [[ಅಗರಖೇಡ]] * ಪೋಲಿಸ್ ಠಾಣೆ, [[ಹೊರ್ತಿ]] * ಪೋಲಿಸ್ ಠಾಣೆ, [[ಚಡಚಣ]] * ಪೋಲಿಸ್ ಠಾಣೆ, [[ಝಳಕಿ]] {{col-break}} <big>ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು</big> * ಪೋಲಿಸ್ ಠಾಣೆ, [[ಮುದ್ದೇಬಿಹಾಳ]] # ಹೊರ ಪೋಲಿಸ್ ಠಾಣೆ, [[ನಾಲತವಾಡ]] * ಪೋಲಿಸ್ ಠಾಣೆ, [[ತಾಳಿಕೋಟ]] {{col-end}} <big>ವಿಶೇಷ ಪೋಲಿಸ್ ಠಾಣೆಗಳು</big> * ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ವಿಶೇಷ ಅಬಕಾರಿ ಪೋಲಿಸ್ ಠಾಣೆ, ವಿಜಯಪುರ * ಕೆಪಿಟಿಸಿಎಲ್ ಪೋಲಿಸ್ ಠಾಣೆ, ವಿಜಯಪುರ * ರೈಲ್ವೆ ಪೋಲಿಸ್ ಠಾಣೆ, ವಿಜಯಪುರ * ಲೋಕಾಯುಕ್ತ ಪೋಲಿಸ್ ಠಾಣೆ, ವಿಜಯಪುರ ==ಅಗ್ನಿಶಾಮಕ ಠಾಣೆಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರ 5 ಅಗ್ನಿಶಾಮಕ ಠಾಣೆಗಳಿವೆ. * ಅಗ್ನಿಶಾಮಕ ಠಾಣೆ, ವಿಜಯಪುರ * ಅಗ್ನಿಶಾಮಕ ಠಾಣೆ, [[ಸಿಂದಗಿ]] * ಅಗ್ನಿಶಾಮಕ ಠಾಣೆ, [[ಮುದ್ದೇಬಿಹಾಳ]] * ಅಗ್ನಿಶಾಮಕ ಠಾಣೆ, [[ಬಸವನ ಬಾಗೇವಾಡಿ]] * ಅಗ್ನಿಶಾಮಕ ಠಾಣೆ, [[ಇಂಡಿ]] ==ನದಿಗಳು== [[ಚಿತ್ರ:Sindagi bijapur.JPG|thumb|ಸಿಂದಗಿ ತಾಲ್ಲೂಕು]] [[ಚಿತ್ರ:BBG bijapur.JPG|thumb|ಬಸವನ ಬಾಗೇವಾಡಿ ತಾಲ್ಲೂಕು]] [[ಚಿತ್ರ:BJP dist.JPG|thumb|ವಿಜಯಪುರ ತಾಲ್ಲೂಕು]] [[ಚಿತ್ರ:Indi bijapur.JPG|thumb|ಇಂಡಿ ತಾಲ್ಲೂಕು]] [[ಚಿತ್ರ:MDL bijapur.JPG|thumb|ಮುದ್ದೇಬಿಹಾಳ ತಾಲ್ಲೂಕು]] ವಿಜಯಪುರ ಜಿಲ್ಲೆಯಲ್ಲಿ ಹರಿಯುವ [[ನದಿ]]ಗಳೆಂದರೆ [[ಕೃಷ್ಣಾ]], [[ಭೀಮಾ]] ಮತ್ತು [[ಡೋಣಿ]]. * <big>[[ಕೃಷ್ಣಾ]]</big> <big>ಉಗಮ ಸ್ಥಾನ</big> [[ಕೃಷ್ಣಾ]] ನದಿಯು [[ಮಹಾರಾಷ್ಟ್ರ]] ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ [[ಮಹಾರಾಷ್ಟ್ರ]], [[ಕರ್ನಾಟಕ]], [[ತೆಲಂಗಾಣ]] ಮತ್ತು [[ಆಂಧ್ರ ಪ್ರದೇಶ]] ರಾಜ್ಯಗಳಲ್ಲಿ ಹರಿಯುತ್ತದೆ. [[ದಕ್ಷಿಣ ಭಾರತ]]ದ ಎರಡನೆಯ ದೊಡ್ಡ ನದಿಯಾಗಿದೆ. [[ಮಲಪ್ರಭಾ]], [[ಘಟಪ್ರಭಾ]], [[ತುಂಗಭದ್ರಾ]] ಮತ್ತು [[ಡೋಣಿ]] ನದಿಗಳು [[ಕೃಷ್ಣಾ]] ನದಿಯ ಉಪನದಿಗಳಾಗಿವೆ. [[ಕೃಷ್ಣಾ]] ನದಿಗೆ [[ಬಾಗಲಕೋಟ]] ಜಿಲ್ಲೆಯ [[ಜಮಖಂಡಿ]] ತಾಲ್ಲೂಕಿನ [[ಹಿಪ್ಪರಗಿ]] ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಆಲಮಟ್ಟಿ]] ಗ್ರಾಮದ ಹತ್ತಿರ [[ಆಲಮಟ್ಟಿ ಆಣೆಕಟ್ಟು]] ಮತ್ತು ವಿಜಯಪುರ ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಬಾಚಿಹಾಳ]] - [[ಸಿದ್ದಾಪುರ]] ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇದೆ. [[ಕೃಷ್ಣಾ]] ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು [[ವಿಜಯಪುರ]] ಜಿಲ್ಲೆಯ [[ಕೊಲ್ಹಾರ]] ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. [[ಕರ್ನಾಟಕ]] ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. [[ರಾಯಚೂರ]] ಜಿಲ್ಲೆಯ ದೇಸಗೂರು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ. <big>ಶಿಲಾನ್ಯಾಸ</big> 1962ರಲ್ಲಿ [[ಭಾರತ]]ದ ಮಾಜಿ [[ಪ್ರಧಾನ ಮಂತ್ರಿ]]ಯಾದ ಶ್ರೀ [[ಲಾಲ ಬಹಾದ್ದೂರ ಶಾಸ್ತ್ರಿ]]ಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು [[ಮಲಪ್ರಭಾ]] ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ. <big>ಮುಳುಗಡೆ ಪ್ರದೇಶ</big> [[ಆಲಮಟ್ಟಿ]]ಯಿಂದ [[ಹಿಪ್ಪರಗಿ]]ವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು [[ಬಾಗಲಕೋಟೆ]]ಯ ಬಹುತೇಕ ಭಾಗ ಮುಳುಗಡೆಯಾಗಿವೆ. <big>ಜಲ ಸಂಗ್ರಹ</big> ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ. <big>ನೀರಾವರಿ ಪ್ರದೇಶ</big> ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ. <big>ವಿದ್ಯುತ್ ಉತ್ಪಾದನೆ</big> 15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ. <big>ವೆಚ್ಚ</big> ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ. <big>ಉದ್ಘಾಟನೆ</big> 21 [[ಆಗಸ್ಟ್]] [[2006]]ರಂದು [[ಭಾರತ]]ದ ಆಗಿನ ರಾಷ್ಟ್ರಪತಿಯಾಗಿದ್ದ ಶ್ರೀ [[ಅಬ್ದುಲ್ ಕಲಾಂ]] ಅವರು [[ಲಾಲ ಬಹಾದ್ದೂರ ಶಾಸ್ತ್ರಿ]] ಸಾಗರ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು. * <big>[[ಭೀಮಾ]]</big> <big>ಉಗಮ ಮತ್ತು ಸಂಗಮ</big> ಭೀಮಾ ನದಿಯು [[ಮಹಾರಾಷ್ಟ್ರ]]ದಲ್ಲಿ [[ಪುಣೆ]]ಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು [[ಕೃಷ್ಣಾ]] ನದಿಯ ಉಪನದಿಯಾಗಿದೆ. [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನ [[ದಾಸೂರ]] ಎಂಬಲ್ಲಿ [[ಕರ್ನಾಟಕ]]ವನ್ನು ಪ್ರವೇಶಿಸುತ್ತದೆ. [[ಕರ್ನಾಟಕ]]ದಲ್ಲಿ [[ರಾಯಚೂರು]] ಜಿಲ್ಲೆಯ ದೇಸಗೂರು ಹತ್ತಿರ, [[ಆಂಧ್ರಪ್ರದೇಶ]]ದ ಗಡಿಗೆ ಸಮೀಪವಾಗಿ ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ. <big>ಉಪನದಿಗಳು</big> ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು. * <big>[[ಡೋಣಿ]]</big> ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು [[ಯಾದಗಿರಿ]] ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. "ಡೋಣಿ ಬೆಳೆದರೆ ಓಣಿಲ್ಲ ಜೋಳ"ವೆಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ. ==ಕೈಗಾರಿಕೆಗಳು== <big>ಸಕ್ಕರೆ ಕಾರ್ಖಾನೆಗಳು</big> ವಿಜಯಪುರ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯುದರಿಂದ ದಶಕಗಳ ಹಿಂದೆಯೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಪ್ರಮುಖವಾಗಿ {{col-begin}} {{col-break}} * [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಬಸವೇಶ್ವರ ಸಕ್ಕರೆ ಕಾರ್ಖಾನೆ, [[ಕಾರಜೋಳ]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಜ್ಞಾನಯೋಗಿ ಶಿವಕುಮಾರ ಸ್ವಾಮಿಜಿ ಸಕ್ಕರೆ ಕಾರ್ಖಾನೆ, [[ಹಿರೇಬೇವನೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಇಂಡಿಯನ್ ಸಕ್ಕರೆ ಕಾರ್ಖಾನೆ, [[ಹಾವಿನಾಳ]], ತಾ|| [[ಇಂಡಿ]], ಜಿ|| ವಿಜಯಪುರ. * [[ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ]], [[ಮರಗೂರ]], ತಾ|| [[ಇಂಡಿ]], ಜಿ|| ವಿಜಯಪುರ. * ಜಮಖಂಡಿ ಸಕ್ಕರೆ ಕಾರ್ಖಾನೆ, [[ನಾದ ಕೆ ಡಿ]], ತಾ|| [[ಇಂಡಿ]], ಜಿ|| ವಿಜಯಪುರ. * ಬಾಲಾಜಿ ಸಕ್ಕರೆ ಕಾರ್ಖಾನೆ, [[ಯರಗಲ್ಲ]], ತಾ|| [[ಮುದ್ದೇಬಿಹಾಳ]], ಜಿ|| ವಿಜಯಪುರ. * ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, [[ಆಲಮೇಲ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಮನಾಲಿ ಸಕ್ಕರೆ ಕಾರ್ಖಾನೆ, [[ಮಲಘಾಣ]], ತಾ|| [[ಸಿಂದಗಿ]], ಜಿ|| ವಿಜಯಪುರ. * ಸರ್ವಭೌಮ ಸಕ್ಕರೆ ಕಾರ್ಖಾನೆ, [[ಚಟ್ಟರಕಿ]] ತಾ|| [[ಸಿಂದಗಿ]], ಜಿ|| ವಿಜಯಪುರ. * ಸೋಮೇಶ್ವರ ಸಕ್ಕರೆ ಕಾರ್ಖಾನೆ, [[ಸಂಗಾಪುರ(ಎಸ್.ಹೆಚ್)]], ತಾ||[[ಬಬಲೇಶ್ವರ]], ಜಿ|| ವಿಜಯಪುರ. * ಕೊಲ್ಹಾರ ಸಕ್ಕರೆ ಕಾರ್ಖಾನೆ, [[ತಡಲಗಿ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಶಾರದಾ ಸಕ್ಕರೆ ಕಾರ್ಖಾನೆ, [[ಕೊಡಗಾನೂರ]], ತಾ|| [[ಬಸವನ ಬಾಗೇವಾಡಿ]], ಜಿ|| ವಿಜಯಪುರ. * ಎಮ್.ಎಸ್.ಪಾಟೀಲ ಸಕ್ಕರೆ ಕಾರ್ಖಾನೆ, [[ನಿಂಬಾಳ]], ತಾ|| [[ಇಂಡಿ]], ಜಿ|| ವಿಜಯಪುರ. * ಬೆಳಗಾಂವ ಸಕ್ಕರೆ ಕಾರ್ಖಾನೆ, [[ಹೊನವಾಡ]], ತಾ||[[ತಿಕೋಟಾ]], ಜಿ|| ವಿಜಯಪುರ. {{col-end}} ==ಕೈಗಾರಿಕಾ ಪ್ರದೇಶಗಳು== ಕರ್ನಾಟಕ ವಸತಿ ಇಲಾಖೆಯು ವಿಜಯಪುರ ಜಿಲ್ಲೆಯಲ್ಲಿ ಈ ಕೆಳಗಿನ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿದೆ. <big>ಕೈಗಾರಿಕಾ ಪ್ರದೇಶಗಳು</big> * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 1 * ಅಲಿಯಾಬಾದ್ ಕೈಗಾರಿಕಾ ಪ್ರದೇಶ ಹಂತ - 2 * ಮಹಲ ಬಾಗಾಯತ್ ಕೈಗಾರಿಕಾ ಪ್ರದೇಶ <big>ಕೈಗಾರಿಕಾ ಎಸ್ಟೇಟುಗಳು</big> {{col-begin}} {{col-break}} * ಮಹಲ ಬಾಗಾಯತ್, ವಿಜಯಪುರ * ಕಸಬಾ, ವಿಜಯಪುರ {{col-break}} * ವಿಜಯಪುರ * ಸಿಂದಗಿ {{col-break}} * ಮುದ್ದೇಬಿಹಾಳ * ಬಸವನ ಬಾಗೇವಾಡಿ {{col-break}} * ಇಂಡಿ * ತಾಳಿಕೋಟ {{col-break}} * ಬಬಲೇಶ್ವರ {{col-end}} ==ಆಸ್ಪತ್ರೆಗಳು== ವಿಜಯಪುರ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ. <big>ಸಾಮಾನ್ಯ ಆಸ್ಪತ್ರೆಗಳು</big> {{col-begin}} {{col-break}} * ಸರಕಾರಿ ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ನಾಗೂರ ಆಸ್ಪತ್ರೆ, ವಿಜಯಪುರ * ಬನಶಂಕರಿ ಹೆರಿಗೆ ಆಸ್ಪತ್ರೆ, ವಿಜಯಪುರ * ಚಿರಂಜೀವಿ ಹೆರಿಗೆ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಮಕ್ಕಳ ಆಸ್ಪತ್ರೆ, ವಿಜಯಪುರ * ವಾತ್ಸಲ್ಯ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಸಿಟಿ ಆಸ್ಪತ್ರೆ, ವಿಜಯಪುರ * ಡಾ. ಪ್ರಶಾಂತ ಕಡಕೋಳ ಆಸ್ಪತ್ರೆ, ವಿಜಯಪುರ * ಡಾ. ಉಮರ್ಜಿ ಆಸ್ಪತ್ರೆ, ವಿಜಯಪುರ * ಶ್ರೀ ರಾಮ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಸ್ಪತ್ರೆ, ವಿಜಯಪುರ * ಡಾ. ಕೆಂಭಾವಿ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಯಪುರ ಕಿಡ್ನಿ ಫೌಂಡೆಶನ್ ಆಸ್ಪತ್ರೆ, ವಿಜಯಪುರ {{col-break}} * ಸುಗುನ ಹೆರಿಗೆ ಆಸ್ಪತ್ರೆ, ವಿಜಯಪುರ * ಜಿಗಜಿನ್ನ ಆಸ್ಪತ್ರೆ, ವಿಜಯಪುರ * ಶುಭಾನಿಲ ಆಸ್ಪತ್ರೆ, ವಿಜಯಪುರ * ಅಶ್ವಿನಿ ಆಸ್ಪತ್ರೆ, ವಿಜಯಪುರ * ಉತ್ಕರ್ಷ ಆಸ್ಪತ್ರೆ, ವಿಜಯಪುರ * ಮುದನೂರ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಆನಂದ ಆಸ್ಪತ್ರೆ, ವಿಜಯಪುರ * ರಾಮಕೃಷ್ಣ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಆಸ್ಪತ್ರೆ, ವಿಜಯಪುರ * ಡಾ. ಅರುಣ ಆಸ್ಪತ್ರೆ, ವಿಜಯಪುರ * ಈ. ಎಸ್. ಐ. ಆಸ್ಪತ್ರೆ, ವಿಜಯಪುರ * ವಿನಾಯಕ ಆಸ್ಪತ್ರೆ, ವಿಜಯಪುರ * ಡಾ. ಸುರೇಂದ್ರ ಅಗರವಾಲ ಆಸ್ಪತ್ರೆ, ವಿಜಯಪುರ * ಧಾರವಾಡಕರ ಆಸ್ಪತ್ರೆ, ವಿಜಯಪುರ * ಆಶ್ರಯ ಆಸ್ಪತ್ರೆ, ವಿಜಯಪುರ * ಡಾ. ಎಸ್. ವಿ. ಪಾಟೀಲ ಆಸ್ಪತ್ರೆ, ವಿಜಯಪುರ * ಡಾ. ದಯಾನಂದ ಆಸ್ಪತ್ರೆ, ವಿಜಯಪುರ * ಜಯಾ ಆಸ್ಪತ್ರೆ, ವಿಜಯಪುರ {{col-break}} * ಪ್ರತಿಕ್ಷಾ ಆಸ್ಪತ್ರೆ, ವಿಜಯಪುರ * ಶ್ರೀ ರೇಣುಕಾ ಆಸ್ಪತ್ರೆ, ವಿಜಯಪುರ * ಡಾ. ಎ.ಎ.ಮಾಗಿ ಆಸ್ಪತ್ರೆ, ವಿಜಯಪುರ * ವಿಜಯಪುರ ಮೆಡಿಕೇರ್ ಪ್ರೈ. ಲಿ. ಆಸ್ಪತ್ರೆ, ವಿಜಯಪುರ * ಶ್ರೀ ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಡಾ. ಪ್ರಮೀಳಾ ನಾಗಪ್ಪ ಹಡಗಲಿ ಆಸ್ಪತ್ರೆ, ವಿಜಯಪುರ * ಶ್ರೀ ಭಾಗ್ಯವಂತಿ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಟಿ.ಬಿ. ಮತ್ತ್ತು ಸಿ.ಡಿ. ಆಸ್ಪತ್ರೆ, ವಿಜಯಪುರ * ತಾಳಿಕೋಟಿ ಆಸ್ಪತ್ರೆ, ವಿಜಯಪುರ * ಸಾಸನೂರ ಆಸ್ಪತ್ರೆ, ವಿಜಯಪುರ * ಎಮ್.ಎಸ್.ಬಿರಾದಾರ ಆಸ್ಪತ್ರೆ, ವಿಜಯಪುರ * ದಾನೇಶ್ವರಿ ಆಸ್ಪತ್ರೆ, ವಿಜಯಪುರ * ಆಶಾ ಆಸ್ಪತ್ರೆ, ವಿಜಯಪುರ * ಓಂಕಾರ ಆಸ್ಪತ್ರೆ, ವಿಜಯಪುರ * ಸೃಷ್ಟಿ ಆಸ್ಪತ್ರೆ, ವಿಜಯಪುರ * ವಿಜಯ ಆಸ್ಪತ್ರೆ, ವಿಜಯಪುರ {{col-end}} {{col-begin}} {{col-break}} <big>ಆಯುರ್ವೇದ ಆಸ್ಪತ್ರೆಗಳು</big> * ಎ.ವಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಬಿ.ಎನ್.ಎಂ. ಗ್ರಾಮೀಣ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ವಿಜಯಪುರ * ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಸಂಜೀವಿನಿ ಆಯುರ್ವೇದ ಆಸ್ಪತ್ರೆ, ವಿಜಯಪುರ * ಅಗ್ನಿವೇಷ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಮೈಲೇಶ್ವರ ಆಯುರ್ವೇದ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಸಾಮ್ರಾಟ ಆಯುರ್ವೇದ ಆಸ್ಪತ್ರೆ, ವಿಜಯಪುರ * ಧನ್ವಂತರಿ ಆಯುರ್ವೇದ ಆಸ್ಪತ್ರೆ, ವಿಜಯಪುರ <big>ಹೋಮೊಯೋಪತಿ ಆಸ್ಪತ್ರೆಗಳು</big> * ಆಶಾ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ * ಫ್ಯಾಮಿಲಿ ಹೋಮೊಯೋಪತಿ ಆಸ್ಪತ್ರೆ, ವಿಜಯಪುರ {{col-break}} <big>ದಂತ ಚಿಕಿತ್ಸಾಲಯಗಳು</big> * ಕುಲಕರ್ಣಿ ದಂತ ಆಸ್ಪತ್ರೆ, ವಿಜಯಪುರ * ಶ್ರೀ ಲಕ್ಷ್ಮಿ ದಂತ ಆಸ್ಪತ್ರೆ, ವಿಜಯಪುರ * ವೈಷ್ಣವಿ ದಂತ ಆಸ್ಪತ್ರೆ, ವಿಜಯಪುರ * ಸ್ಮೈಲ್ ಕೇರ್ ದಂತ ಆಸ್ಪತ್ರೆ, ವಿಜಯಪುರ * ವಾರದ ಹೈ-ಟೆಕ್ ದಂತ ಆಸ್ಪತ್ರೆ, ವಿಜಯಪುರ * ಕಾಂಪ್ರೇನ್ಸವ್ ದಂತ ಆಸ್ಪತ್ರೆ, ವಿಜಯಪುರ * ಶಹಾಪುರ ದಂತ ಆಸ್ಪತ್ರೆ, ವಿಜಯಪುರ * ಚೌಧರಿ ದಂತ ಆಸ್ಪತ್ರೆ, ವಿಜಯಪುರ * ಲತಾ ದಂತ ಆಸ್ಪತ್ರೆ, ವಿಜಯಪುರ {{col-end}} <big>ಯಶಸ್ವಿನಿ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ,ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ * ಅನುಗ್ರಹ ಕಣ್ಣಿನ ಆಸ್ಪತ್ರೆ, ವಿಜಯಪುರ * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಕುಂದರಗಿ ಆಸ್ಪತ್ರೆ, ವಿಜಯಪುರ * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ಮಾತೋಶ್ರೀ ಆಸ್ಪತ್ರೆ, ವಿಜಯಪುರ * ಡಾ. ಮುನಿರ್. ಬಾಂಗಿ ಆಸ್ಪತ್ರೆ, ವಿಜಯಪುರ * ಶ್ರೀ ಅಮರೇಶ್ವರ ಆರ್ಥೋಪಿಡಿಕ್ಸ್ ಮತ್ತು ಫ್ರಾಕ್ಟರ್ ಆಸ್ಪತ್ರೆ, ವಿಜಯಪುರ * ಗುರುನಾನಕ್ ಲೈಫ್ ಲೈನ್ ಆಸ್ಪತ್ರೆ, ವಿಜಯಪುರ * ನಿತಿನ್ ಆಸ್ಪತ್ರೆ, ವಿಜಯಪುರ * ಬಿನ್ ಕಣ್ಣಿನ ಆಸ್ಪತ್ರೆ, ವಿಜಯಪುರ {{col-break}} * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ * ಶ್ರೀ ಬನಶಂಕರಿ ಮೆಟರ್ನಿಟಿ ಹೋಮ್, ವಿಜಯಪುರ * ಪಾಟೀಲ ನರ್ಸಿಂಗ್ ಹೋಮ್, ವಿಜಯಪುರ * ಡಾ.ಕೊರಬು ವುಮೆನ್ ಕೇರ್, ವಿಜಯಪುರ * ನಾಯಕ ನರ್ಸಿಂಗ್ ಹೋಮ್, ವಿಜಯಪುರ * ಕೆಂಭಾವಿ ಕಣ್ಣು ಮತ್ತು ದಂತ ಆಸ್ಪತ್ರೆ, ವಿಜಯಪುರ * ಮುದನೂರ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಹುಸ್ಸೇನ್ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀ ಸಾಯಿ ಬಹುವಿಶೇಷ ಆಸ್ಪತ್ರೆ, ವಿಜಯಪುರ * ಶ್ರೀನಿವಾಸ ಮೆಟರ್ನಿಟಿ ಹೋಮ್, [[ಸಿಂದಗಿ]], ವಿಜಯಪುರ * ಉತ್ಕರ್ಷ ಆಸ್ಪತ್ರೆ, [[ಮುದ್ದೇಬಿಹಾಳ]], ವಿಜಯಪುರ {{col-end}} <big>ವಾಜಪೇಯಿ ಆರೋಗ್ಯಶ್ರೀ ಯೋಜನೆ ಹೊಂದಿರುವ ಆಸ್ಪತ್ರೆಗಳು</big> {{col-begin}} {{col-break}} * ಜಿಲ್ಲಾ ಆಸ್ಪತ್ರೆ, ವಿಜಯಪುರ * ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ವಿಜಯಪುರ (ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯ) * ವಿಜಾಪುರ ಕಿಡ್ನಿ ಪೌಂಡೇಶನ್, ವಿಜಯಪುರ * ಚೌಧರಿ ಆಸ್ಪತ್ರೆ, ವಿಜಯಪುರ * ಹೆಲ್ತ್ ಸಿಟಿ ಆಸ್ಪತ್ರೆ, ವಿಜಯಪುರ {{col-break}} * ಡಾ. ಬಿದರಿ ಅಶ್ವಿನಿ ಆಸ್ಪತ್ರೆ, ವಿಜಯಪುರ * ತಾಲ್ಲೂಕು ಆಸ್ಪತ್ರೆ, ಇಂಡಿ * ತಾಲ್ಲೂಕು ಆಸ್ಪತ್ರೆ, ಮುದ್ದೇಬಿಹಾಳ * ತಾಲ್ಲೂಕು ಆಸ್ಪತ್ರೆ, ಸಿಂದಗಿ * ತಾಲ್ಲೂಕು ಆಸ್ಪತ್ರೆ, ಬಸವನ ಬಾಗೇವಾಡಿ {{col-end}} ;ಪ್ರಾಥಮಿಕ ಆರೋಗ್ಯ ಕೇಂದ್ರಗಳು: ವಿಜಯಪುರ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center" | ಕ್ರ.ಸಂ. | width="250" style = "text-align:center" | ಆರೋಗ್ಯ ಕೇಂದ್ರಗಳು | width="100" style = "text-align:center" | ಸಂಖ್ಯೆ |- valign="bottom" style = "text-align:center" | Height="12.75" |1 | ಜಿಲ್ಲಾ ಆಸ್ಪತ್ರೆ | 1 |- valign="bottom" style = "text-align:center" | Height="12.75" |2 | ತಾಲ್ಲೂಕು ಆಸ್ಪತ್ರೆ | 4 |- valign="bottom" style = "text-align:center" | Height="12.75" | 3 | ಸಮುದಾಯ ಆರೋಗ್ಯ ಕೇಂದ್ರಗಳು | 9 |- valign="bottom" style = "text-align:center" | Height="12.75" | 4 | ಪ್ರಾಥಮೀಕ ಆರೋಗ್ಯ ಕೇಂದ್ರಗಳು | 63 |- valign="bottom" style = "text-align:center" | Height="12.75" | 5 | ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7 | 42 |- valign="bottom" style = "text-align:center" | Height="12.75" | 6 | ಪ್ರಾಥಮೀಕ ಆರೋಗ್ಯ ಉಪಕೇಂದ್ರಗಳು | 298 |- valign="bottom" style = "text-align:center" | Height="12.75" | 7 | ಅಲೋಪತಿ ಆಸ್ಪತ್ರೆಗಳು | 74 |- valign="bottom" style = "text-align:center" | Height="12.75" | 8 | ಆಯುರ್ವೇದ ಆಸ್ಪತ್ರೆಗಳು | 4 |- valign="bottom" style = "text-align:center" | Height="12.75" | 9 | ಖಾಸಗಿ ಆಸ್ಪತ್ರೆಗಳು | 81 |} <big>ಸಮುದಾಯ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಿಡಗುಂದಿ]] {{col-break}} * [[ಚಡಚಣ]] {{col-break}} * [[ತಾಳಿಕೋಟಿ]] {{col-break}} * [[ತಡವಲಗಾ]] {{col-break}} * [[ನಾಲತವಾಡ]] {{col-break}} * [[ಕಾಳಗಿ]] {{col-break}} * [[ಆಲಮೇಲ]] {{col-break}} * [[ಕಲಕೇರಿ]] {{col-break}} * [[ಮೊರಟಗಿ]] {{col-end}} <big>ಪ್ರಾಥಮಿಕ ಆರೋಗ್ಯ ಕೇಂದ್ರಗಳು 24*7</big> {{col-begin}} {{col-break}} * [[ಮನಗೂಳಿ]] * [[ನಿಡಗುಂದಿ]] * [[ರೋಣಿಹಾಳ]] * [[ಕೊಲ್ಹಾರ]] * [[ಮುಳವಾಡ]] {{col-break}} * [[ಹೂವಿನ ಹಿಪ್ಪರಗಿ]] * [[ಗೊಳಸಂಗಿ]] * [[ಬಬಲೇಶ್ವರ]] * [[ಹೊನ್ನುಟಗಿ]] * [[ತಿಕೋಟಾ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] * [[ಹೊನವಾಡ]] * [[ಕಂಬಾಗಿ]] * [[ಕನಮಡಿ]] {{col-break}} * [[ಚಡಚಣ]] * [[ಹೊರ್ತಿ]] * [[ಇಂಚಗೇರಿ]] * [[ಅಗರಖೇಡ]] * [[ತಾಂಬಾ]] {{col-break}} * [[ಅಥರ್ಗಾ]] * [[ಹಲಸಂಗಿ]] * [[ಲೋಣಿ ಬಿ.ಕೆ.]] * [[ಜಿಗಜೇವಣಿ]] * [[ಲಚ್ಯಾಣ]] {{col-break}} * [[ನಾಲತವಾಡ]] * [[ಕಾಳಗಿ]] * [[ಕೊಣ್ಣೂರ]] * [[ಮಡಿಕೇಶ್ವರ]] * [[ಕಾರಗನೂರ]] {{col-break}} * [[ತಮದಡ್ಡಿ]] * [[ಢವಳಗಿ]] * [[ಬಂಟನೂರ]] * [[ಕಲಕೇರಿ]] * [[ದೇವರಹಿಪ್ಪರಗಿ]] {{col-break}} * [[ಮೊರಟಗಿ]] * [[ಅಸ್ಕಿ]] * [[ಬಳಗಾನೂರ]] * [[ಚಾಂದಕವಠೆ]] * [[ಕೊರವಾರ]] {{col-break}} * [[ಮಲಘಾಣ]] * [[ಯಕ್ಕುಂಡಿ]] {{col-end}} <big>ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಕೂಡಗಿ]] * [[ಮನಗೂಳಿ]] {{col-break}} * [[ನಿಡಗುಂದಿ]] * [[ಕುದರಿ ಸಾಲವಾಡಗಿ]] {{col-break}} * [[ತೆಲಗಿ]] * [[ರೋಣಿಹಾಳ]] {{col-break}} * [[ಉಕ್ಕಲಿ]] * [[ವಡವಡಗಿ]] {{col-break}} * [[ಗೊಳಸಂಗಿ]] * [[ಕೊಲ್ಹಾರ]] {{col-break}} * [[ಮುಳವಾಡ]] * [[ಯಾಳವಾರ]] {{col-break}} * [[ಸಾಸನೂರ]] * [[ಹೂವಿನ ಹಿಪ್ಪರಗಿ]] {{col-break}} * [[ವಂದಾಲ]] {{col-end}} <big>ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಬಬಲೇಶ್ವರ]] * [[ಹೊನ್ನುಟಗಿ]] {{col-break}} * [[ತಿಕೋಟಾ]] * [[ಮಮದಾಪುರ]] {{col-break}} * [[ನಾಗಠಾಣ]] * [[ಕನ್ನೂರ]] {{col-break}} * [[ಕಾಖಂಡಕಿ]] * [[ಹೊನಗನಹಳ್ಳಿ]] {{col-break}} * [[ಹೊನವಾಡ]] * [[ಕಂಬಾಗಿ]] {{col-break}} * [[ಕನಮಡಿ]] * [[ಯಕ್ಕುಂಡಿ]] {{col-end}} <big>ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಚಡಚಣ]] * [[ಇಂಡಿ]] {{col-break}} * [[ಹೊರ್ತಿ]] * [[ಇಂಚಗೇರಿ]] {{col-break}} * [[ಅಗರಖೇಡ]] * [[ತಡವಲಗಾ]] {{col-break}} * [[ತಾಂಬಾ]] * [[ಅಥರ್ಗಾ]] {{col-break}} * [[ಹಲಸಂಗಿ]] * [[ಬರಡೋಲ]] {{col-break}} * [[ಲೋಣಿ ಬಿ.ಕೆ.]] * [[ಜಿಗಜೇವಣಿ]] {{col-break}} * [[ಲಚ್ಯಾಣ]] * [[ಝಳಕಿ]] {{col-break}} * [[ಚಿಕ್ಕಬೇವನೂರ]] {{col-end}} <big>ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ನಾಲತವಾಡ]] * [[ಕಾಳಗಿ]] {{col-break}} * [[ಕೊಣ್ಣೂರ]] * [[ಮಡಿಕೇಶ್ವರ]] {{col-break}} * [[ಕಾರಗನೂರ]] * [[ತಮದಡ್ಡಿ]] {{col-break}} * [[ತಂಗಡಗಿ]] * [[ಢವಳಗಿ]] {{col-break}} * [[ಗರಸಂಗಿ]] * [[ಅಡವಿ ಸೋಮನಾಳ]] {{col-break}} * [[ಬಂಟನೂರ]] * ಉತ್ತೂರ {{col-end}} <big>ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು</big> {{col-begin}} {{col-break}} * [[ಆಲಮೇಲ]] * [[ಕಲಕೇರಿ]] {{col-break}} * [[ದೇವರಹಿಪ್ಪರಗಿ]] * [[ಮೊರಟಗಿ]] {{col-break}} * [[ಯಂಕಂಚಿ]] * [[ಅಸ್ಕಿ]] {{col-break}} * [[ಬಳಗಾನೂರ]] * [[ಚಾಂದಕವಠೆ]] {{col-break}} * [[ಕೊರವಾರ]] * [[ಮಲಘಾಣ]] {{col-break}} * [[ಗೋಲಗೇರಿ]] {{col-end}} ;ಪಶು ಆಸ್ಪತ್ರೆಗಳು: ವಿಜಯಪುರ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಪಶು ಆಸ್ಪತ್ರೆಗಳು, 60 ಪಶು ಚಿಕಿತ್ಸಾಲಯಗಳು ಹಾಗೂ 50 ಪಶು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಲ್ಲದೆ 5 ಕೃತಕ ಗರ್ಭಧಾರಣೆ ಕೇಂದ್ರಗಳಿವೆ. <big>ಪಶು ಆಸ್ಪ ತ್ರೆಗಳು</big> {{col-begin}} {{col-break}} * [[ವಿಜಯಪುರ]] {{col-break}} * [[ತಿಕೋಟಾ]] {{col-break}} * [[ಬಬಲೇಶ್ವರ]] {{col-break}} * [[ಸಿಂದಗಿ]] {{col-break}} * [[ಬಸವನ ಬಾಗೇವಾಡಿ]] {{col-break}} * [[ಇಂಡಿ]] {{col-break}} * [[ಮುದ್ದೇಬಿಹಾಳ]] {{col-break}} * [[ದೇವರಹಿಪ್ಪರಗಿ]] {{col-break}} * [[ಆಲಮೇಲ]] {{col-end}} <big>ಪಶು ಕೃತಕ ಗರ್ಭಧಾರಣಾ ಕೇಂದ್ರಗಳು</big> [[ಕವಲಗಿ]], [[ಹೊನಗನಹಳ್ಳಿ]], [[ನಾಗಠಾಣ]], [[ತೊರವಿ]], [[ಹಿಟ್ನಳ್ಳಿ]], [[ಸಾರವಾಡ]] <big>ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಗುಣದಾಳ]] * [[ಹೊನವಾಡ]] * [[ಹೊಸಟ್ಟಿ]] * [[ತಿಡಗುಂದಿ]] * [[ಜೈನಾಪುರ]] * [[ಕಾಖಂಡಕಿ]] {{col-break}} * [[ಬಿಜ್ಜರಗಿ]] * [[ಕಾರಜೋಳ]] * [[ಐನಾಪುರ]] * [[ಅರಕೇರಿ]] * [[ಹಂಜಗಿ]] * [[ತಡವಲಗಾ]] {{col-break}} * [[ಅಥರ್ಗಾ]] * [[ಹೊರ್ತಿ]] * [[ಚಡಚಣ]] * [[ತಾಂಬಾ]] * [[ಹಲಸಂಗಿ]] * [[ಝಳಕಿ]] {{col-break}} * [[ಧೂಳಖೇಡ]] * [[ಹಿರೇಬೇವನೂರ]] * [[ಜಿಗಜೇವಣಿ]] * [[ಅಂಜುಟಗಿ]] * [[ಬಳ್ಳೊಳ್ಳಿ]] * [[ಬರಡೋಲ]] {{col-break}} * [[ನಿಂಬಾಳ]] * [[ಸಾಲೋಟಗಿ]] * [[ನಾದ ಕೆ. ಡಿ.]] * [[ನಿಡಗುಂದಿ]] * [[ಮನಗೂಳಿ]] * [[ಹೂವಿನ ಹಿಪ್ಪರಗಿ]] {{col-break}} * [[ಕೂಡಗಿ]] * [[ವಂದಾಲ]] * [[ಕೊಲ್ಹಾರ]] * [[ನರಸಲಗಿ]] * [[ಗೊಳಸಂಗಿ]] * [[ಸಾಸನೂರ]] {{col-break}} * [[ಉಕ್ಕಲಿ]] * [[ತೆಲಗಿ]] * [[ಮುಳವಾಡ]] * [[ಮಸಬಿನಾಳ]] * [[ಮುತ್ತಗಿ]] * [[ಕೊರವಾರ]] {{col-break}} * [[ಮೊರಟಗಿ]] * [[ಯಂಕಂಚಿ]] * [[ಕಲಕೇರಿ]] * [[ಕನ್ನೊಳ್ಳಿ]] * [[ಹೊನ್ನಳ್ಳಿ]] * [[ದೇವಣಗಾಂವ]] {{col-break}} * [[ನಾಲತವಾಡ]] * [[ಕೊಡಗಾನೂರ]] * [[ತಂಗಡಗಿ]] * [[ಮಿಣಜಗಿ]] * [[ತುಂಬಗಿ]] * [[ಕಾಳಗಿ]] {{col-break}} * [[ಢವಳಗಿ]] * [[ರಕ್ಕಸಗಿ]] * [[ಬಂಟನೂರ]] * [[ಮಡಿಕೇಶ್ವರ]] * [[ಯರಝರಿ]] {{col-end}} <big>ಪ್ರಾಥಮಿಕ ಪಶು ಚಿಕಿತ್ಸಾಲಯಗಳು</big> {{col-begin}} {{col-break}} * [[ಹೊನ್ನುಟಗಿ]] * [[ಜಂಬಗಿ ಹೆಚ್]] * [[ಕಗ್ಗೋಡ]] * [[ಶಿವಣಗಿ]] * [[ಮಮದಾಪುರ]] * [[ನಿಡೋಣಿ]] {{col-break}} * [[ಲೋಹಗಾಂವ]] * [[ಅಗರಖೇಡ]] * [[ಲಚ್ಯಾಣ]] * [[ಭತಗುಣಕಿ]] * [[ಅಹಿರಸಂಗ]] * [[ಖ್ಯಾಡಗಿ]] {{col-break}} * [[ಹಿರೇಮಸಳಿ]] * [[ನಿವರಗಿ]] * [[ರೇವತಗಾಂವ]] * [[ಲೋಣಿ ಬಿ.ಕೆ.]] * [[ಇಂಚಗೇರಿ]] * [[ಸಾತಲಗಾಂವ]] {{col-break}} * [[ಉಮರಜ]] * [[ಇಂಗಳೇಶ್ವರ]] * [[ಮಲಘಾಣ]] * [[ಡೋಣೂರ]] * [[ಯಾಳವಾರ]] * [[ಸಾತಿಹಾಳ]] {{col-break}} * [[ವಡವಡಗಿ]] * [[ಬಿಸನಾಳ]] * [[ಚಾಂದಕವಠೆ]] * [[ಬಳಗಾನೂರ]] * [[ಸುಂಗಠಾಣ]] * [[ಗುಬ್ಬೇವಾಡ]] {{col-break}} * [[ಗುಟ್ಟರಗಿ]] * [[ಕಕ್ಕಳಮೇಲಿ]] * [[ದೇವರನಾವದಗಿ]] * [[ಮಲಘಾಣ]] * [[ಮುಳಸಾವಳಗಿ]] * [[ಯಲಗೋಡ]] {{col-break}} * [[ಅಸ್ಕಿ]] * [[ಕೊಂಡಗೂಳಿ]] * [[ಗೋಲಗೇರಿ]] * [[ತಿಳಗೋಳ]] * [[ಬಸರಕೋಡ]] * [[ಅಡವಿ ಸೋಮನಾಳ]] {{col-break}} * [[ಇಂಗಳಗೇರಿ]] * [[ಬಿ.ಸಾಲವಾಡಗಿ]] * [[ಕೊಣ್ಣೂರ]] * [[ದೇವರ ಹುಲಗಬಾಳ]] * [[ತಮದಡ್ಡಿ]] * [[ಹಿರೇಮುರಾಳ]] {{col-break}} * [[ಕನ್ನಾಳ]] {{col-end}} ==ಆಕಾಶವಾಣಿ ಕೇಂದ್ರ== ವಿಜಯಪುರ ನಗರದ [[ಅಥಣಿ]] ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. 101.8 ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು ಮಹಾತ್ಮ ಗಾಂಧಿ ವೃತ್ತದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ. ಕೇಂದ್ರ ಸರಕಾರವು ಸ್ಥಾಪಿಸಿದ 'ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : 18-09-1997 ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ. ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವುದರೊಂದಿಗೆ [[ದೆಹಲಿ]], [[ಬೆಂಗಳೂರು]], [[ಮುಂಬಯಿ]] ವಿವಿಧ ಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ. 2x*3 ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು 80. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ. ==ಸಾರಿಗೆ== ;ವಾಹನ ಸಾರಿಗೆ: ವಿಜಯಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನ ಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ ಮತ್ತು ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳು ರಾಜ್ಯ, ಅಂತರಾಜ್ಯ ಮತ್ತು ಜಿಲ್ಲಾದ್ಯಂತ ಸಂಚರಿಸುತ್ತವೆ. ವಿಜಯಪುರದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. ವಿಜಯಪುರ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ - <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಹೊಂದಿದೆ. ;ರೈಲು ಸಾರಿಗೆ: ವಿಜಯಪುರದಿಂದ ಹೊರಡುವ ರೈಲುಗಳು ವಿಜಯಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ. ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಕೇಂದ್ರ ಕಚೇರಿ [[ಹುಬ್ಬಳ್ಳಿ]]ಯಲ್ಲಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" align="centre" | width="30" Height="30" style = "text-align:center"| ಕ್ರ.ಸಂ. | width="100" Height="30" style = "text-align:center"| ರೈಲಿನ ಸಂಖ್ಯೆ | width="100" style = "text-align:center"| ಆರಂಭ ಸ್ಥಳ | width="100" style = "text-align:center"| ಅಂತಿಮ ಸ್ಥಳ | width="350" style = "text-align:center"| ರೈಲಿನ ಹೆಸರು | width="100" style = "text-align:center"| ದಿನಗಳು(ವಾರಕ್ಕೆ) |- valign="bottom" style = "text-align:center" | Height="12.75" |1 | 19405/19406 | ಬೆಂಗಳೂರು | ಅಮದಾಬಾದ್ | ಯಶವಂತಪುರ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 2 | 16217/16202 | ಶಿರಡಿ | ಮೈಸೂರ | ಮೈಸೂರ - ಸಾಯಿನಗರ ಶಿರಡಿ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 3 | 16201/16202 | ಬೆಂಗಳೂರು | ಜೈಪುರ | ಯಶವಂತಪುರ ಗರೀಬ್ ರಥ ಸ್ಪೇಶಲ್ ಎಕ್ಸಪ್ರೆಸ್ | ಒಂದು ಸಲ |- valign="bottom" style = "text-align:center" | Height="12.75" | 4 | 06511/06512 | ಮುಂಬಯಿ | ವಿಜಯಪುರ | ವಿಜಯಪುರ - ಮುಂಬಯಿ ಪಾಸ್ಟ್ ಪ್ಯಾಸೆಂಜರ | ನಾಲ್ಕು ದಿನ |- valign="bottom" style = "text-align:center" | Height="12.75" | 5 | 16535/16536 | ಸೊಲ್ಲಾಪುರ | ಮೈಸೂರ | ಗೋಳಗುಂಬಜ್ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 6 | 17307/17308 | ಬಾಗಲಕೋಟ | ಮೈಸೂರ | ಬಸವ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 7 | 11423/11424 | ಸೊಲ್ಲಾಪುರ | ಹುಬ್ಬಳ್ಳಿ | ಸೊಲ್ಲಾಪುರ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 8 | 01493/01494 | ಹುಬ್ಬಳ್ಳಿ | ವಿಜಯಪುರ | ವಿಜಯಪುರ ಇಂಟರಸಿಟಿ ಎಕ್ಸಪ್ರೆಸ್ | ಪ್ರತಿದಿನ |- valign="bottom" style = "text-align:center" | Height="12.75" | 9 | 57641/57642 | ಸೊಲ್ಲಾಪುರ | ಗದಗ | ಗದಗ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 10 | 56903/56904 | ಧಾರವಾಡ | ಸೊಲ್ಲಾಪುರ | ಧಾರವಾಡ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 11 | 56905/56906 | ಸೊಲ್ಲಾಪುರ | ಹುಬ್ಬಳ್ಳಿ | ಹುಬ್ಬಳ್ಳಿ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 12 | 57685/57686 | ವಿಜಯಪುರ | ಸೊಲ್ಲಾಪುರ | ವಿಜಯಪುರ - ಸೊಲ್ಲಾಪುರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 13 | 57133/57134 | ವಿಜಯಪುರ | ರಾಯಚೂರ | ವಿಜಯಪುರ - ರಾಯಚೂರ ಪ್ಯಾಸೆಂಜರ | ಪ್ರತಿದಿನ |- valign="bottom" style = "text-align:center" | Height="12.75" | 14 | 57129/57130 | ವಿಜಯಪುರ | ಹೈದರಾಬಾದ್ | ಬೊಳರಮ್ ಪ್ಯಾಸೆಂಜರ | ಪ್ರತಿದಿನ |} <big>ವಿಜಯಪುರ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳು</big> ದಕ್ಷಿಣದಿಂದ ಉತ್ತರದ ಕಡೆಗೆ {{col-begin}} {{col-break}} * [[ಆಲಮಟ್ಟಿ]] * [[ಬೇನಾಳ]] {{col-break}} * [[ವಂದಾಲ]] * [[ಅಂಗಡಗೇರಿ]] {{col-break}} * [[ತೆಲಗಿ]] * [[ಕೂಡಗಿ]] {{col-break}} * [[ಕಲಗುರ್ಕಿ]] * [[ಮುಳವಾಡ]] {{col-break}} * [[ಹೊನಗನಹಳ್ಳಿ]] * [[ಜುಮನಾಳ]] {{col-break}} * [[ಇಬ್ರಾಹಿಂಪುರ]] * [[ವಿಜಯಪುರ]] {{col-break}} * [[ಅಲಿಬಾದ್]] * [[ಮಿಂಚನಾಳ]] {{col-break}} * [[ಕ್ಯಾತನಕೇರಿ]] * [[ನಿಂಬಾಳ]] {{col-break}} * [[ಚೋರಗಿ]] * [[ಇಂಡಿ]] {{col-break}} * [[ಲಚ್ಯಾಣ]] * [[ಪಡನೂರ]] {{col-end}} ;ವಾಯು ಸಾರಿಗೆ: <big>ವಿಮಾನ ನಿಲ್ದಾಣ</big> ವಿಜಯಪುರ ವಿಮಾನ ನಿಲ್ದಾಣವು ಪಟ್ಟಣದಿಂದ 5ಕಿ.ಮೀ (ಮಧಬಾವಿ ಗ್ರಾಮದ ಹತ್ತಿರ) ದೂರದಲ್ಲಿರುವ ನಿವೇಶನದಲ್ಲಿ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು 725 ಎಕರೆ ಭೂಮಿಯನ್ನು ಖರೀದಿಸಿದೆ. ;ಜಲ ಸಾರಿಗೆ: <big>ಬಂದರು</big> ಜಿಲ್ಲೆಗೆ ಹತ್ತಿರವಾದ [[ಕಾರವಾರ]] ಹಾಗೂ [[ಗೋವಾ]] ಬಂದರುಗಳಿವೆ. ;ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು: <big>ರಾಷ್ಟ್ರೀಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - 13 ಮತ್ತು ರಾಷ್ಟ್ರೀಯ ಹೆದ್ದಾರಿ - 218 <big>ರಾಷ್ಟ್ರೀಯ ಹೆದ್ದಾರಿ - 52</big> => ಅಂಕೋಲಾ - ಯಲ್ಲಾಪುರ - ಹುಬ್ಬಳ್ಳಿ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸೋಲಾಪುರ. <big>ರಾಷ್ಟ್ರೀಯ ಹೆದ್ದಾರಿ - 50</big> => ಚಿತ್ರದುರ್ಗ - ಹೊಸಪೇಟೆ - ಇಲಕಲ್ಲ - ವಿಜಯಪುರ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ - ಬೀದರ. <big>ರಾಜ್ಯ ಹೆದ್ದಾರಿಗಳು</big> ಜಿಲ್ಲೆಯಲ್ಲಿ ಸುಮಾರು ೯ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ, <big>ರಾಜ್ಯ ಹೆದ್ದಾರಿ - 12</big> => ವಿಜಯಪುರ - ತಿಕೋಟಾ - ಅಥಣಿ - ಕಾಗವಾಡ - ಅಂಕಲಿ - ಚಿಕ್ಕೋಡಿ - ನಿಡಸೋಸಿ - ಸಂಕೇಶ್ವರ. <big>ರಾಜ್ಯ ಹೆದ್ದಾರಿ - 16</big> => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್. <big>ರಾಜ್ಯ ಹೆದ್ದಾರಿ - 34</big> => ಅಫಜಲಪುರ - ಆಲಮೇಲ - ಇಂಡಿ - ವಿಜಯಪುರ - ಜಮಖಂಡಿ - ಮುಧೋಳ - ಲೋಕಾಪುರ - ರಾಮದುರ್ಗ - ಸವದತ್ತಿ - ಧಾರವಾಡ. <big>ರಾಜ್ಯ ಹೆದ್ದಾರಿ - 41</big> => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ. <big>ರಾಜ್ಯ ಹೆದ್ದಾರಿ - 43</big> => ತಿಕೋಟಾ - ಕನಮಡಿ - ಜತ್ತ. <big>ರಾಜ್ಯ ಹೆದ್ದಾರಿ - 55</big> => ಬಬಲೇಶ್ವರ - ಕಂಬಾಗಿ - ಗಲಗಲಿ - ಅಮಲಝರಿ - ಮಂಟೂರ - ಮುಧೋಳ - ಯಾದವಾಡ - ಯರಗಟ್ಟಿ. <big>ರಾಜ್ಯ ಹೆದ್ದಾರಿ - 60</big> => ಸುರಪುರ - ಕೆಂಭಾವಿ - ತಾಳಿಕೋಟ - ಮುದ್ದೇಬಿಹಾಳ - ತಂಗಡಗಿ - ಹುನಗುಂದ. <big>ರಾಜ್ಯ ಹೆದ್ದಾರಿ - 61</big> => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - [[ಹುಣಸಗಿ]] - ದೇವಾಪುರ - ದೇವದುರ್ಗ - ಶಿರವಾರ. <big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ. ;ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರ: ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" style = "text-align:center"| ಕ್ರ.ಸಂ. | width="145" style = "text-align:center"| ತಾಲ್ಲೂಕುಗಳು | width="145" style = "text-align:center"| ಬಸವನ ಬಾಗೇವಾಡಿ | width="100" style = "text-align:center"| ವಿಜಯಪುರ | width="100" style = "text-align:center"| ಇಂಡಿ | width="100" style = "text-align:center"| ಮುದ್ದೇಬಿಹಾಳ | width="100" style = "text-align:center"| ಸಿಂದಗಿ |- valign="bottom" style = "text-align:center" | Height="12.75" |1 | ಬಸವನ ಬಾಗೇವಾಡಿ | 0 | 45 | 85 | 37 | 57 |- valign="bottom" style = "text-align:center" | Height="12.75" | 2 | ವಿಜಯಪುರ | 45 | 0 | 55 | 82 | 60 |- valign="bottom" style = "text-align:center" | Height="12.75" | 3 | ಇಂಡಿ | 85 | 55 | 0 | 100 | 50 |- valign="bottom" style = "text-align:center" | Height="12.75" | 4 | ಮುದ್ದೇಬಿಹಾಳ | 37 | 82 | 100 | 0 | 80 |- valign="bottom" style = "text-align:center" | Height="12.75" | 5 | ಸಿಂದಗಿ | 57 | 60 | 50 | 80 | 0 |} ;ಸರಕಾರಿ ವಾಹನ ನಿಲ್ದಾಣಗಳು: * <big>[[ಬಸವನ ಬಾಗೇವಾಡಿ ತಾಲ್ಲೂಕು]]</big> - [[ಮನಗೂಳಿ]], [[ಹೂವಿನ ಹಿಪ್ಪರಗಿ]], [[ನಿಡಗುಂದಿ]], [[ಕೊಲ್ಹಾರ]] * <big>[[ವಿಜಯಪುರ ತಾಲ್ಲೂಕು]]</big> - [[ಶಿವಣಗಿ]], [[ಬಬಲೇಶ್ವರ]], [[ತಿಕೋಟಾ]] * <big>[[ಇಂಡಿ ತಾಲ್ಲೂಕು]]</big> - [[ಝಳಕಿ]], [[ಚಡಚಣ]] * <big>[[ಮುದ್ದೇಬಿಹಾಳ ತಾಲ್ಲೂಕು]]</big> - [[ನಾಲತವಾಡ]], [[ತಾಳಿಕೋಟ]], [[ಕೊರವಾರ]] * <big>[[ಸಿಂದಗಿ ತಾಲ್ಲೂಕು]]</big> - [[ದೇವರ ಹಿಪ್ಪರಗಿ]], [[ಆಲಮೇಲ]], [[ಕಲಕೇರಿ]] ;ಸರಕಾರಿ ವಾಹನ ಘಟಕಗಳು: * ಬಸವನ ಬಾಗೇವಾಡಿ * ವಿಜಯಪುರ * ಇಂಡಿ * ಮುದ್ದೇಬಿಹಾಳ * ಸಿಂದಗಿ * ತಾಳಿಕೋಟ ;ಸೇತುವೆಗಳು: ವಿಜಯಪುರ ಜಿಲ್ಲೆಯಲ್ಲಿ ಸುಮಾರು 20ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ, ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ. ;ವಾಹನ ತರಬೇತಿ ಶಾಲೆಗಳು: ವಿಜಯಪುರ ಜಿಲ್ಲೆಯಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ. * ಹೆರಳಗಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಬಗಲಿ ವಾಹನ ತರಬೇತಿ ಶಾಲೆ, ವಿಜಯಪುರ. * ಸಿಟಿ ವಾಹನ ತರಬೇತಿ ಶಾಲೆ, ವಿಜಯಪುರ. * ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ. ==ಕ್ರೀಡೆ ಹಾಗೂ ಕ್ರೀಡಾಂಗಣ== ವಿಜಯಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ. ''ವಿಜಯಪುರ ಜಿಲ್ಲೆಯು ಸೈಕ್ಲಿಸ್ಟಗಳ ಕಣಜ''. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ, ಲಕ್ಕಪ್ಪ ಕುರಣಿ, ಸಂತೋಷ್ ಕುರಣಿ, ರಾಜು ಭಾಟಿ, ಆರತಿ ಭಾಟಿ, ಆನಂದ ದಂಡಿನ, ಲಕ್ಷ್ಮಣ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ, ಆಸೀಫ್ ಅತ್ತಾರ, ಶಹೀರಾ ಅತ್ತಾರ, ಮೇಘಾ ಗೂಗಾಡ, ರಾಜೇಶ್ವರಿ ಡೊಳ್ಳಿ, ಗಂಗೂ ಬಿರಾದಾರ, ಸೀಮಾ ಅಡಗಲ್ಲ, ಸಂಜು ನಾಯಕ,ಶಾಹಿರಾಬಾನು ಲೋಧಿ,ಸಾವಿತ್ರಿ ಹೆಬ್ಬಾಳಟ್ಟಿ, ಶಿವಲಿಂಗಪ್ಪ ಯಳಮೇಲಿ,ಮಲಿಕ್ ಅತ್ತಾರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ವಿಜಯಪುರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. * ಕ್ರೀಡಾ ನಿಲಯ, ವಿಜಯಪುರ ==ಚಿತ್ರ ಮಂದಿರಗಳು== ವಿಜಯಪುರ ಜಿಲ್ಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರ ಮಂದಿರಗಳಿವೆ. ವಿಜಯಪುರ ನಗರದಲ್ಲಿ 7 ಚಿತ್ರ ಮಂದಿರಗಳು ಇವೆ. {{col-begin}} {{col-break}} <big>ವಿಜಯಪುರ</big> * 1. ಲಕ್ಷ್ಮಿ ಚಿತ್ರ ಮಂದಿರ * 2. ಡ್ರ್ರೀಮಲ್ಯಾಂಡ್ ಚಿತ್ರ ಮಂದಿರ * 3. ಜಯಶ್ರೀ ಚಿತ್ರ ಮಂದಿರ * 4. ಅಮೀರ ಚಿತ್ರ ಮಂದಿರ * 5. ಅಲಂಕಾರ ಚಿತ್ರ ಮಂದಿರ * 6. ಅಪ್ಸರಾ ಚಿತ್ರ ಮಂದಿರ * 7. ತ್ರಿಪುರ ಸುಂದರಿ ಚಿತ್ರ ಮಂದಿರ {{col-break}} <big>ಸಿಂದಗಿ</big> * 1. ಪ್ರಶಾಂತ ಚಿತ್ರ ಮಂದಿರ * 2. ವಿನಾಯಕ ಚಿತ್ರ ಮಂದಿರ * 3. ಆನಂದ ಚಿತ್ರ ಮಂದಿರ <big>ತಾಳಿಕೋಟ</big> * 1. ಅಮೀರ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಮುದ್ದೇಬಿಹಾಳ</big> * 1. ಗಿರಿಜಾ ಶಂಕರ ಚಿತ್ರ ಮಂದಿರ * 2. ಲಕ್ಷ್ಮಿ ಚಿತ್ರ ಮಂದಿರ <big>ಇಂಡಿ</big> * 1. ಶ್ರೀನಿವಾಸ ಚಿತ್ರ ಮಂದಿರ * 2. ಮಹಾವೀರ ಚಿತ್ರ ಮಂದಿರ {{col-break}} <big>ಬಸವನ ಬಾಗೇವಾಡಿ</big> * 1. ಸತ್ಯನಾರಾಯಣ ಚಿತ್ರ ಮಂದಿರ * 2. ಅಲಂಕಾರ ಚಿತ್ರ ಮಂದಿರ <big>ಚಡಚಣ</big> *1. ಶ್ರೀ ಸಂಗಮೇಶ್ವರ ಚಿತ್ರ ಮಂದಿರ <big>ನಾಲತವಾಡ</big> *1. ಶ್ರೀ ರಘುವೀರ ಚಿತ್ರ ಮಂದಿರ {{col-end}} ==ರಾಜಕೀಯ== ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆಗೆ (ಕೆಳಮನೆ), ಒಬ್ಬರು ಲೋಕಸಭೆಗೆ (ಸಂಸದರು) ಮತ್ತು 5 ಜನ ವಿಧಾನಪರಿಷತ್ ಗೆ(ಮೇಲ್ಮನೆ) ಶಾಸಕರು ಆಯ್ಕೆಗೊಳ್ಳುತ್ತಾರೆ. <big>ವಿಜಯಪುರ ಜಿಲ್ಲೆಯ ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] * <big>[[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]</big> ವಿಜಯಪುರ ನಗರ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ವಿಜಯಪುರ]] ನಗರ ಮತಕ್ಷೇತ್ರ(2018)ದಲ್ಲಿ 1,21,753 ಪುರುಷರು, 1,19,882 ಮಹಿಳೆಯರು ಸೇರಿ ಒಟ್ಟು 2,41,635 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> 1957ರಲ್ಲಿ ಮೊದಲ ಚುನಾವಣೆಯಿಂದ ಚುನಾವಣೆ ಎದುರಾದಾಗ ಸ್ಪರ್ಧೆಯಲ್ಲಿದ್ದ ಮೊದಲ ಅವಧಿಯಲ್ಲೇ ಕಾಂಗ್ರೆಸ್‌ ಅಭ್ಯರ್ಥಿ ಮಹಾಲದಾರ ಗೌಸ್‌ ಮೊಹಿದ್ದೀನ್‌ ಅವರನ್ನು ಸೋಲಿಸಿ IND ಅಭ್ಯರ್ಥಿಯಾದ ಸರದಾರ ಡಾ||ಬಸವರಾಜ ನಾಗೂರ ಗೆದ್ದರೂ ನಗರದ ಕ್ಷೇತ್ರ ಕಾಂಗ್ರೆಸ್‌ ಭದ್ರ ಕೋಟೆ ಎನಿಸಿತ್ತು. ನಂತರ ನಡೆದ ಮೂರು ಚುನಾವಣೆಗಳಲ್ಲಿ 1972ರವರೆಗೆ ಕಾಂಗ್ರೆಸ್‌ನ ರೇವಣಸಿದ್ದಪ್ಪ ನಾವದಗಿ, ಪಿ.ಬಿ. ಮಲ್ಲನಗೌಡ, ಕೆ.ಟಿ.ರಾಠೋಡ ಗೆದ್ದಿದ್ದರು. 1978ರಲ್ಲಿ ಜೆಎನ್‌ಪಿ ಪಕ್ಷದ ಸೈಯದ್‌ ಹಬೀಬುದ್ದೀನ್‌ ಭಕ್ಷಿ ಆಯ್ಕೆ ಆಗುವ ಮೂಲಕ ಕ್ಷೇತ್ರದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ಶಾಸಕ ಎನಿಸಿದರು. 1983ರಲ್ಲಿ BJPಯ ಚಂದ್ರಶೇಖರ ಗಚ್ಚಿನಮಠ ಗೆದ್ದರೆ, 1985ರಲ್ಲಿ ಗೆದ್ದಿದ್ದ ಕಾಂಗ್ರೆಸ್‌ನ ಎಮ್.ಎಲ್.ಉಸ್ತಾದ 1989ರಲ್ಲೂ ಆಯ್ಕೆಯಾಗಿದ್ದರು. 1994ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]] ಮೂಲಕ BJP ಮೊದಲ ಬಾರಿಗೆ ಖಾತೆ ತೆರೆದರೆ, 1999ರಲ್ಲಿ BJPಯ ಅಪ್ಪು ಪಟ್ಟಣಶೆಟ್ಟಿಯವರನ್ನು ಸೋಲಿಸಿ ಎಮ್.ಎಲ್.ಉಸ್ತಾದ್‌ ಅವರು ಸೇಡು ತೀರಿಸಿಕೊಂಡರು. 2004 ಹಾಗೂ 2008ರಲ್ಲಿ ಅಪ್ಪು ಪಟ್ಟಣಶೆಟ್ಟಿ ಸತತ ಎರಡು ಬಾರಿ ಗೆದ್ದು ಬಿಗಿದ್ದರು. 2013ರಲ್ಲಿ ಕಾಂಗ್ರೆಸ್‌ನ ಡಾ| ಎಂ.ಎಸ್‌. ಬಾಗವಾನ ಆಯ್ಕೆಯಾದರು. [[ವಿಜಯಪುರ]] ನಗರ ಕ್ಷೇತ್ರ ಕಾಂಗ್ರೆಸ್‌ ಮಟ್ಟಿಗೆ ಮುಸ್ಲಿಂ ಸಮುದಾಯಕ್ಕೆ ಇಲ್ಲಿ ಟಿಕೆಟ್‌ ಖಾತ್ರಿ ಮಾಡಿರುವ ಕ್ಷೇತ್ರ. ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಕಳೆದ ನಾಲ್ಕಾರು ದಶಕಗಳಿಂದ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದೆ. <big>ಕ್ಷೇತ್ರದ ವಿಶೇಷತೆ</big> * [[ಕೆ.ಟಿ.ರಾಠೋಡ]]ರವರು ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿದ್ದರು. * 1983ರಲ್ಲಿ ಚಂದ್ರಶೇಖರ ಗಚ್ಚಿನಮಠರು [[ವಿಜಯಪುರ]] ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾದ ದಾಖಲೆಯಿದೆ. * [[ಎಮ್.ಎಲ್.ಉಸ್ತಾದ]]ರವರು ಎಸ್.ಎಮ್.ಕೃಷ್ಣ ಮಂತ್ರಿಮಂಡಳದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ, ಭಾರತೀಯ ವ್ಯವಸ್ಥೆಯ ಔಷಧಿ ಮತ್ತು ಹೋಮಿಯೋಪತಿ ಖಾತೆಯ ಸಚಿವರಾಗಿದ್ದರು. * 2007ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಬಿಜೆಪಿ-ಜೆಡಿಎಸ್ ಸಮ್ಮಿಸ್ರ ಸಂಪುಟದಲ್ಲಿ [[ಅಪ್ಪಾಸಾಹೇಬ ಪಟ್ಟಣಶೆಟ್ಟಿ]]ಯವರು ಜವಳಿ ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. * [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ಎಮ್.ಎಲ್.ಉಸ್ತಾದ]] 3 ಬಾರಿ ಹಾಗೂ ಅಪ್ಪಾಸಾಹೇಬ ಪಟ್ಟಣಶೆಟ್ಟಿಯವರನ್ನು 2 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ಕೇಂದ್ರ ಸಚಿವರಾದ ಬಸನಗೌಡ ಪಾಟೀಲ(ಯತ್ನಾಳ)ರನ್ನು 3 ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದಾರೆ. * ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಹೆಚ್ಚಾಗಿರುವುದರಿಂದ 5 ಬಾರಿ ಮುಸ್ಲಿಂ ನಾಯಕರು ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="190" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="190" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |94211 |ಅಬ್ದುಲ್ ಹಮೀದ್ ಮುಸ್ರೀಫ್ |INC |85978 |- valign="bottom" |2018 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |76308 |ಅಬ್ದುಲ್ ಹಮೀದ್ ಮುಸ್ರೀಫ್ |INC |69895 |- valign="bottom" |2013 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಡಾ.ಮಕಬುಲ್ ಬಾಗವಾನ |INC |48615 |[[ಬಸನಗೌಡ ಪಾಟೀಲ(ಯತ್ನಾಳ)]] |JDS |39235 |- valign="bottom" |2008 |ವಿಜಯಪುರ ನಗರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |34217 |ಎಸ್.ಎ.ಹೊರ್ತಿ |INC |16653 |- valign="bottom" |2004 |ವಿಜಯಪುರ ವಿಧಾನಸಭಾ ಕ್ಷೇತ್ರ |ಅಪ್ಪಾಸಾಹೇಬ ಪಟ್ಟಣಶೆಟ್ಟಿ |BJP |70001 |ಎಮ್.ಎಲ್.ಉಸ್ತಾದ್ |INC |45968 |- valign="bottom" |1999 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |42902 |ಅಪ್ಪು ಪಟ್ಟಣಶೆಟ್ಟಿ |BJP |39749 |- valign="bottom" |1994 |ವಿಜಯಪುರ ವಿಧಾನಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |45286 |ಎಮ್.ಎಲ್.ಉಸ್ತಾದ್ |JDS. |29158 |- valign="bottom" |1989 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್ |INC |45623 |ಎಸ್.ಆರ್.ಔರಂಗಾಬಾದ್ |JDS |34355 |- valign="bottom" |1985 |ವಿಜಯಪುರ ವಿಧಾನಸಭಾ ಕ್ಷೇತ್ರ |ಎಮ್.ಎಲ್.ಉಸ್ತಾದ್‌ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ವಿಜಯಪುರ ವಿಧಾನಸಭಾ ಕ್ಷೇತ್ರ |ಚಂದ್ರಶೇಖರ ಗಚ್ಚಿನಮಠ |BJP |28795 |ಖಾಜಿಹುಸೇನ್ ಜಾಹಾಗೀರದಾರ |INC |24974 |- valign="bottom" |1978 |ವಿಜಯಪುರ ವಿಧಾನಸಭಾ ಕ್ಷೇತ್ರ |ಹಬೀಬುದ್ದೀನ್ ಬಕ್ಷಿ |JNP |26191 |ಕೆ.ಟಿ.ರಾಠೋಡ |INC |16663 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ವಿಜಯಪುರ ವಿಧಾನಸಭಾ ಕ್ಷೇತ್ರ |ಕೆ.ಟಿ.ರಾಠೋಡ |INC |23205 |ವಿಷ್ಣು ಕೇಶವ ಪಂಡಿತ |NCO |13970 |- valign="bottom" |1967 |ವಿಜಯಪುರ ವಿಧಾನಸಭಾ ಕ್ಷೇತ್ರ |ಬಸನಗೌಡ ಪಾಟೀಲ |INC |18818 |ಮಲ್ಲಪ್ಪ ಕರಬಸಪ್ಪ ಸುರಪುರ |SWA |5396 |- valign="bottom" |1962 |ವಿಜಯಪುರ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ನಾವದಗಿ |INC |13828 |ನಬೀಸಾಬ್ ಬಾಳಾಸಿಂಗ್ |SWA |4846 |- valign="bottom" |1957 |ವಿಜಯಪುರ ವಿಧಾನಸಭಾ ಕ್ಷೇತ್ರ |ಡಾ.ಬಸವರಾಜ ನಾಗೂರ |IND |11827 |ಮೊಹದ್ದಿನ್ ಮಹಾಲ್ದಾರ |INC |7995 |- valign="bottom" style = "background-color:#969696;font-weight:bold" | |ವಿಜಯಪುರ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ವಿಜಯಪುರ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಪಾಟೀಲ |INC |10406 |ನಬೀಸಾಬ್ ಬಾಳಾಸಿಂಗ್ |CPI |6069 |} * <big>[[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]</big> [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಬಬಲೇಶ್ವರ]] ಮತಕ್ಷೇತ್ರ(2018)ದಲ್ಲಿ 1,06,256 ಪುರುಷರು, 1,02,647 ಮಹಿಳೆಯರು ಸೇರಿ ಒಟ್ಟು 2,08,903 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಗುರು ಚಕ್ರವರ್ತಿ ಸದಾಶಿವ ಮಠ, [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. ಒಂದೆಡೆ ಹೊಳಿ ದಂಡೆ. ಸಮೃದ್ಧಿಯ ಕೃಷಿ ಚಿತ್ರಣ. ಇನ್ನೊಂದೆಡೆ ಎತ್ತರದ ಪ್ರದೇಶ. ಹನಿ ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ಪದ್ಧತಿ. ಕೃಷ್ಣೆ–ಡೋಣಿ ಹರಿಯುವಿಕೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. [[ಕೃಷ್ಣಾ]] ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]]ದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ಈ ಭಾಗದ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿರುವುದು ಇಲ್ಲಿನ ವಿಶೇಷ. [[ತಿಕೋಟಾ]] ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಒಟ್ಟಾರೆ [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ವಿಶಿಷ್ಟ ಭೌಗೋಳಿಕ ನೆಲೆಯನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. [[ಬಬಲೇಶ್ವರ]] ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. 2008ರ ಮೊದಲು ತಿಕೋಟಾ ವಿಧಾನಸಭೆ ಕ್ಷೇತ್ರವಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್‌ನ ಬಿ.ಎಂ.ಪಾಟೀಲರು ಹಾಗೂ ಅವರ ಪುತ್ರ [[ಎಂ.ಬಿ.ಪಾಟೀಲ]]ರು ನಾಲ್ಕು ಬಾರಿ ಆಯ್ಕೆಯಾಗಿ ಅತಿ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷವಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ತಿಕೋಟಾ ವಿಧಾನಸಭಾ ಕ್ಷೇತ್ರ ಬಬಲೇಶ್ವರ ವಿಧಾನಸಭಾ ಕ್ಷೇತ್ರ ದೊಳಗೆ ವಿಲೀನವಾಯಿತು. ಕ್ಷೇತ್ರಕ್ಕೆ ಉಪ ಚುನಾವಣೆ ಸೇರಿದಂತೆ ಒಟ್ಟು 14 ವಿಧಾನಸಭಾ ಚುನಾವಣೆ ನಡೆದಿದ್ದು, ಇದರಲ್ಲಿ ಎಂಟು ಚುನಾವಣೆಗಳಲ್ಲಿ ಇಲ್ಲಿನ ಮತದಾರರು ಬಿ.ಎಂ.ಪಾಟೀಲ ಹಾಗೂ [[ಎಂ.ಬಿ.ಪಾಟೀಲ]]ಗೆ ಹರಸಿದ್ದಾರೆ. ತಂದೆ–ಮಗ ಇಬ್ಬರೂ ಸಚಿವರಾಗಿರುವುದು ಇಲ್ಲಿನ ವಿಶೇಷ. 1994ರಲ್ಲಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]]ರು ಕಾಂಗ್ರೆಸ್‌ನ ಬಿ.ಎಂ.ಪಾಟೀಲ ಅವರ ಪುತ್ರ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನ [[ಎಂ.ಬಿ.ಪಾಟೀಲ]]ರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ [[ಶಿವಾನಂದ ಪಾಟೀಲ]] ಅವರು BJPಯಿಂದ ಸ್ಪರ್ಧಿಸಿ ಗೆದ್ದಿದ್ದರು. [[ಶಿವಾನಂದ ಪಾಟೀಲ]] ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ [[ಎಂ.ಬಿ.ಪಾಟೀಲ]]ರು ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಇದರಲ್ಲಿ ಎರಡು ಬಾರಿ ಜೆಡಿಎಸ್‌ ಪಕ್ಷದಿಂದ ಸೋತಿರುವ BJPಯ ವಿಜುಗೌಡ ಪಾಟೀಲರು [[ಶಿವಾನಂದ ಪಾಟೀಲ]] ಅವರ ಕಿರಿಯ ಸಹೋದರ ಎಂಬುದು ಗಣನೀಯ. 2008ರಲ್ಲಿ [[ತಿಕೋಟಾ]] ವಿಧಾನಸಭಾ ಕ್ಷೇತ್ರವನ್ನು [[ಬಬಲೇಶ್ವರ]] ವಿಧಾನಸಭಾ ಕ್ಷೇತ್ರ ಎಂದು ನಾಮಕರಣ ಮಾಡಲಾಯಿತು. ಆಗ [[ಬಸವನಬಾಗೇವಾಡಿ]] ಕ್ಷೇತ್ರದಲ್ಲಿದ್ದ [[ಮಮದಾಪುರ]] ಹೋಬಳಿಯ 28 ಹಳ್ಳಿಗಳು [[ಬಬಲೇಶ್ವರ]] ಕ್ಷೇತ್ರಕ್ಕೆ ಸೇರ್ಪಡೆಯಾದರೆ, [[ತಿಕೋಟಾ]] ವ್ಯಾಪ್ತಿಯಲ್ಲಿದ್ದ ಕೆಲ ಹಳ್ಳಿಗಳು [[ನಾಗಠಾಣ]](ಹಳೆಯ ಬಳ್ಳೋಳ್ಳಿ) ಕ್ಷೇತ್ರದ ಪಾಲಾದವು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ್ಯ ಹೋರಾಟಗಾರ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಹಿರಿಯರಾದ [[ಚೆನ್ನಬಸಪ್ಪ ಅಂಬಲಿ]]ಯವರು ಈ ಕ್ಷೇತ್ರದ 1951ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದು ವಿಶೇಶವಾಗಿದೆ. * ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರ ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು. * 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು. * 1991ರಲ್ಲಿ ಬಿ.ಎಂ.ಪಾಟೀಲರು ನಿಧನರಾದಾಗ, ತೆರವಾದ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ [[ಎಂ.ಬಿ.ಪಾಟೀಲ]]ರು ಸ್ಪರ್ಧಿಸಿ ಆಯ್ಕೆಯಾಗಿದ್ದರು. * [[ಶಿವಾನಂದ ಪಾಟೀಲ]]ರು 1994ರಲ್ಲಿ ಜನತಾ ಪಕ್ಷ ಮತ್ತು 1999ರಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. * [[ಬಿ.ಎಂ.ಪಾಟೀಲ]]ರು ವೀರಪ್ಪ ಮೊಯ್ಲಿ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು ಹಾಗೂ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. * [[ಎಂ.ಬಿ.ಪಾಟೀಲ]]ರು 2013ರಲ್ಲಿ ಸಿದ್ದರಾಮಯ್ಯನವರ ಮಂತ್ರಿಮಂಡಳದಲ್ಲಿ ನೀರಾವರಿ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರ್ಕಾರದ ಮಂತ್ರಿಮಂಡಳದಲ್ಲಿ ಗೃಹ ಸಚಿವರಾಗಿದ್ದರು. * [[ಎಂ.ಬಿ.ಪಾಟೀಲ]]ರು 2008 - 2023ರ ವರಗೆ ನಡೆದ ನಾಲ್ಕು ಚುನಾವಣೆಗಳಲ್ಲಿ ಗೆದ್ದು ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. * ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು [[ಬಿ.ಎಂ.ಪಾಟೀಲ]] ಹಾಗೂ [[ಎಂ.ಬಿ.ಪಾಟೀಲ]]ರು ತಂದೆ-ಮಗ ಇಬ್ಬರು ಹ್ಯಾಟ್ರಿಕ್‌ ಸಾಧಿಸಿದ್ದಾರೆ. * [[ಶಿವಾನಂದ ಪಾಟೀಲ]]ರ ಸಹೋದರರಾದ ವಿಜಯಗೌಡ ಪಾಟೀಲರು ನಾಲ್ಕು ಬಾರಿ ಸ್ಪರ್ಧಿಸಿದರೂ ಒಮ್ಮೆಯೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="250" style = "text-align:center" | ವಿಧಾನ ಸಭಾ ಕ್ಷೆತ್ರ | width="130" style = "text-align:center" | ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="70" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಬಲೇಶ್ವರ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |93923 |ವಿಜಯಗೌಡ ಪಾಟೀಲ |BJP |78707 |- valign="bottom" |2018 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |98339 |ವಿಜಯಗೌಡ ಪಾಟೀಲ |BJP |68624 |- valign="bottom" |2013 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |62061 |ವಿಜಯಗೌಡ ಪಾಟೀಲ |JDS |57706 |- valign="bottom" |2008 |ಬಬಲೇಶ್ವರ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |55525 |ವಿಜಯಗೌಡ ಪಾಟೀಲ |JDS |38886 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |48274 |ಎಂ.ಎಸ್.ರುದ್ರಗೌಡರ |JDU |19040 |- valign="bottom" |1999 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |BJP |49080 |[[ಎಂ.ಬಿ.ಪಾಟೀಲ]] |INC |41649 |- valign="bottom" |1994 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |JD |50679 |[[ಎಂ.ಬಿ.ಪಾಟೀಲ]] |INC |25897 |- valign="bottom" |1991 |ತಿಕೋಟಾ ವಿಧಾನ ಸಭಾ ಕ್ಷೇತ್ರ(Bypoll) |[[ಎಂ.ಬಿ.ಪಾಟೀಲ]] |INC |32832 |[[ಶಿವಾನಂದ ಪಾಟೀಲ]] |JD |28228 |- valign="bottom" |1989 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |37832 |ಬಿ.ಆರ್.ಪಾಟೀಲ |JD |33228 |- valign="bottom" |1985 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |26829 |ಬಿ.ಆರ್.ಪಾಟೀಲ |JNP |25914 |- valign="bottom" |1983 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |27884 |ಬಿ.ಎಮ್.ಕೊತೀಹಾಳ |JNP |18092 |- valign="bottom" |1978 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಬಿ.ಪಾಟೀಲ |JNP |21317 |ಎಸ್.ಎ.ಜಿದ್ದಿ |INC |16899 |- valign="bottom" style = "background-color:#969696;font-weight:bold" | |ತಿಕೋಟಾ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಜಿ.ಎನ್.ಪಾಟೀಲ |NCO |22119 |ಎಸ್.ಎ.ಜಿದ್ದಿ |INC |14156 |- valign="bottom" |1967 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಶರಣಯ್ಯ ವಸ್ತ್ರದ |INC |16329 |ಎನ್.ಕೆ.ಉಪಾಧ್ಯಯ |CPM |3353 |- valign="bottom" |1962 |ತಿಕೋಟಾ ವಿಧಾನ ಸಭಾ ಕ್ಷೇತ್ರ |ಬಿ.ಎಂ.ಪಾಟೀಲ |INC |19957 |ಬಿ.ಜಿ.ಬಿರಾದಾರ |SWA |4024 |- valign="bottom" |1957 |ತಿಕೋಟಾ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |12933 |ಡಾ.ಬಸವರಾಜ ನಾಗೂರ |IND |8262 |- valign="bottom" style = "background-color:#969696;font-weight:bold" | |ತಿಕೋಟಾ-ಬೀಳಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ತಿಕೋಟಾ-ಬೀಳಗಿ ವಿಧಾನ ಸಭಾ ಕ್ಷೇತ್ರ |[[ಚೆನ್ನಬಸಪ್ಪ ಅಂಬಲಿ]] |INC |21042 |ಆರ್.ಎಂ.ಪಾಟೀಲ |KMPP |9001 |} * <big>[[ಇಂಡಿ ವಿಧಾನಸಭಾ ಕ್ಷೇತ್ರ]] </big> [[ಇಂಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಇಂಡಿ ಮತಕ್ಷೇತ್ರ(2018)ದಲ್ಲಿ 1,18,626 ಪುರುಷರು, 1,09,818 ಮಹಿಳೆಯರು ಸೇರಿ ಒಟ್ಟು 2,28,444 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿಯೂ ಪ್ರಸಿದ್ಧಿ ಪಡೆದ [[ಇಂಡಿ]] ಕ್ಷೇತ್ರವು [[ವಿಜಯಪುರ]] ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ. [[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಇಂಡಿ]]ಯು ಉತ್ತರಕ್ಕೆ [[ಮಹಾರಾಷ್ಟ್ರ]]ದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ [[ಸಾಂಗಲಿ]] ಜಿಲ್ಲೆ, ದಕ್ಷಿಣಕ್ಕೆ [[ವಿಜಯಪುರ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಸಿಂದಗಿ]] ತಾಲ್ಲೂಕುಗಳಿವೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಭೀಮಾ ನದಿ [[ವಿಜಯಪುರ]] ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಹರಿಯುವುದೇ [[ಇಂಡಿ]] ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ. ಅಪರಾಧಿಕ ಚಟುವಟಿಕೆಗಳಿಂದಲೂ ಇಂಡಿ ರಾಜ್ಯದಲ್ಲೇ ಕುಖ್ಯಾತ. ಭೀಮಾ ತೀರ ಎಂದರೇ ಇಂದಿಗೂ ಬೆಚ್ಚಿ ಬೀಳುವವರು ಇದ್ದಾರೆ. ಯಶವಂತರಾಯಗೌಡ ಪಾಟೀಲರು ಪಂಚಾಯಿತಿ ಮಟ್ಟದಿಂದಲೇ ಈ ಹಂತಕ್ಕೆ ಬೆಳೆದವರು. 1995ರಲ್ಲಿ ಅಂಜುಟಗಿ ಜಿಪಂ ಕ್ಷೇತ್ರದಿಂದ ಆಯ್ಕೆಯಾದ ಇವರು, ಮೊದಲ ಸಲ ಗೆದ್ದಾಗಲೇ ಜಿಲ್ಲಾ ಪರಿಷತ್‌ ಪ್ರತಿಪಕ್ಷದ ನಾಯಕರಾಗಿದ್ದರು. 2000ರಲ್ಲಿ 2ನೇ ಬಾರಿ ಆಯ್ಕೆಯಾಗಿ 2002-03ರಲ್ಲಿ ಜಿಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ಲ್ಲಿ 3ನೇ ಬಾರಿ ಜಿಪಂ ಸದಸ್ಯರಾದರು. 2008ರಲ್ಲಿ ಇಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 571 ಮತಗಳಿಂದ ಪರಾಭವಗೊಂಡರು. 2013ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಮಲ್ಲಪ್ಪ ಕರಬಸಪ್ಪ ಸುರಪುರ]], [[ಆರ್.ಆರ್. ಕಲ್ಲೂರ]], [[ರವಿಕಾಂತ ಪಾಟೀಲ]] ಹಾಗೂ [[ಯಶವಂತರಾಯಗೌಡ ಪಾಟೀಲ]]ರು 3 ಬಾರಿ ಆಯ್ಕೆಯಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದ ಮತದಾರರು ನಾಲ್ವರಿಗೆ ತಲಾ ಮೂರು ಬಾರಿ ಶಾಸಕರಾಗುವ ಅವಕಾಶ ನೀಡಿದ್ದಾರೆ. ಅದರಲ್ಲೂ [[ರವಿಕಾಂತ ಪಾಟೀಲ]] ಪಕ್ಷೇತರರಾಗಿ ಹ್ಯಾಟ್ರಿಕ್‌ ವಿಜಯಭೇರಿ ಬಾರಿಸಿದ ಕ್ಷೇತ್ರವಿದು. * 1978, 1983 ಮತ್ತು 1989ರಲ್ಲಿ [[ಆರ್.ಆರ್. ಕಲ್ಲೂರ]] ಶಾಸಕರಾದ ಆಗಿನ ಮುಖ್ಯಮಂತ್ರಿ ಗುಂಡೂರಾವ್‌ಗೆ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ ನೀಡಿದ ಹೆಗ್ಗಳಿಕೆ ಇವರದ್ದು. * ಕಾಂಗ್ರೆಸ್ನಿಂದ ೨ ಬಾರಿ ಶಾಸಕರಾದ [[ಆರ್.ಆರ್. ಕಲ್ಲೂರ]]ರವರಿಗೆ ಭೂಸೇನಾ ನಿಗಮ(ಪ್ರಸ್ತುತ ಹೆಸರು : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ)ದ ಅಧ್ಯಕ್ಷರಾಗಿದ್ದರು. * 1994, 1999, 2004ರಲ್ಲಿ ಪಕ್ಷೇತರರಾಗಿ ಮೊದಲ ಬಾರಿಗೆ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ ಕೀರ್ತಿ [[ರವಿಕಾಂತ ಪಾಟೀಲ]]ರದ್ದು. * ಬಿ.ಜಿ.ಪಾಟೀಲ(ಹಲಸಂಗಿ)ರು ವಿಧಾನ ಪರಿಷತನ ಸದಸ್ಯರಾಗಿದ್ದರು. * 2008ರಲ್ಲಿ ಡಾ.ಸರ್ವಭೌಮ ಬಗಲಿಯವರು ಬಿಜೆಪಿಯಿಂದ ಕೇವಲ ಒಮ್ಮೆ ಆಯ್ಕೆಯಾಗಿದ್ದು ಈ ಕ್ಷೇತ್ರದ ವಿಶೇಷತೆಯಾಗಿದೆ. * ಕಾಂಗ್ರೆಸನ [[ಯಶವಂತರಾಯಗೌಡ ಪಾಟೀಲ]]ರು ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೊಳಿಸಿದ್ದು ಇವರ ಹೆಗ್ಗಳಿಕೆ. * [[ಯಶವಂತರಾಯಗೌಡ ಪಾಟೀಲ]]ರು 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಹೆಚ್.ಡಿ.ಕುಮಾರಸ್ವಾಮಿ ಸಮ್ಮಿಸ್ರ ಸರಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಯಶವಂತರಾಯಗೌಡ ಪಾಟೀಲ]]ರು 2013, 2018 ಹಾಗೂ 2023 ರಲ್ಲಿ ಕಾಂಗ್ರೆಸ್ನಿಂದ 3 ಬಾರಿ ಶಾಸಕರಾಗಿ ಹ್ಯಾಟ್ರಿಕ್‌ ವಿಜಯಭೇರಿ ದಾಖಲಿಸಿದ್ದಾರೆ. * ಇಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಯಾವುದೇ ನಾಯಕರು ಇದೂವರೆಗೆ ಸಚಿವ ಸ್ಥಾನವನ್ನು ಅಲಂಕರಿಸಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಇಂಡಿ ವಿಧಾನಸಭಾ ಕ್ಷೇತ್ರ |[[ಯಶವಂತರಾಯಗೌಡ ಪಾಟೀಲ]] |INC |71785 |ಬಿ.ಡಿ.ಪಾಟೀಲ(ಹಂಜಗಿ) |JDS |61456 |- valign="bottom" |2018 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |50401 |ಬಿ.ಡಿ.ಪಾಟೀಲ(ಹಂಜಗಿ) |JDS |40463 |- valign="bottom" |2013 |ಇಂಡಿ ವಿಧಾನಸಭಾ ಕ್ಷೇತ್ರ |ಯಶವಂತರಾಯಗೌಡ ಪಾಟೀಲ |INC |58562 |ರವಿಕಾಂತ ಪಾಟೀಲ |KJP |25260 |- valign="bottom" |2008 |ಇಂಡಿ ವಿಧಾನಸಭಾ ಕ್ಷೇತ್ರ |ಡಾ.ಸರ್ವಭೌಮ ಬಗಲಿ |BJP |29456 |ಯಶವಂತರಾಯಗೌಡ ಪಾಟೀಲ |INC |28885 |- valign="bottom" |2004 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |42984 |ಬಿ.ಜಿ.ಪಾಟೀಲ(ಹಲಸಂಗಿ) |INC |33652 |- valign="bottom" |1999 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |44523 |ಬಿ.ಆರ್.ಪಾಟೀಲ(ಅಂಜುಟಗಿ) |INC |25203 |- valign="bottom" |1994 |ಇಂಡಿ ವಿಧಾನಸಭಾ ಕ್ಷೇತ್ರ |ರವಿಕಾಂತ ಪಾಟೀಲ |IND |23200 |ಬಿ.ಜಿ.ಪಾಟೀಲ(ಹಲಸಂಗಿ) |JDS |19469 |- valign="bottom" |1989 |ಇಂಡಿ ವಿಧಾನಸಭಾ ಕ್ಷೇತ್ರ |ರೇವಣಸಿದ್ದಪ್ಪ ಕಲ್ಲೂರ |INC |27154 |ಬಿ.ಜಿ.ಪಾಟೀಲ(ಹಲಸಂಗಿ) |JDS. |18438 |- valign="bottom" |1985 |ಇಂಡಿ ವಿಧಾನಸಭಾ ಕ್ಷೇತ್ರ |ಎನ್.ಎಸ್.ಖೇಡ |JNP |30349 |ಭೀಮನಗೌಡ ಪಾಟೀಲ |INC |23541 |- valign="bottom" |1983 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |INC |24132 |ಬಸನಗೌಡ ಪಾಟೀಲ |SWA |11098 |- valign="bottom" |1978 |ಇಂಡಿ ವಿಧಾನಸಭಾ ಕ್ಷೇತ್ರ |[[ಆರ್.ಆರ್. ಕಲ್ಲೂರ]] |JNP |26022 |ಸಿದ್ದೂಬಾ ಮಿಸಾಳೆ |INC |15856 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |INC |17517 |[[ಆರ್.ಆರ್. ಕಲ್ಲೂರ]] |NCO |14490 |- valign="bottom" |1967 |ಇಂಡಿ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸುರಪುರ |SWA |15769 |ರೇವಣಸಿದ್ದಪ್ಪ ಕಲ್ಲೂರ |INC |11703 |- valign="bottom" |1962 |ಇಂಡಿ ವಿಧಾನಸಭಾ ಕ್ಷೇತ್ರ |ಗುರುಲಿಂಗಪ್ಪ ಪಾಟೀಲ |SWA |14624 |ಮಲ್ಲಪ್ಪ ಸುರಪುರ |INC |13673 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" |1957 |ಇಂಡಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |23033 |ಯಶವಂತರಾವ್ ಪಾಟೀಲ |SFC |6586 |- valign="bottom" style = "background-color:#969696;font-weight:bold" | |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-1 |ಜಟ್ಟೇಪ್ಪ ಕಬಾಡಿ |INC |30231 |ಬಾಬುರಾಮ ಹುಜರೆ |SFC |5457 |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ-2 |ಮಲ್ಲಪ್ಪ ಸುರಪುರ |INC |30322 |ರಾವಪ್ಪ ಕಾಳೆ |SWA |4536 |} * </big>[[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]</big> [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. [[ಮುದ್ದೇಬಿಹಾಳ]] ಮತಕ್ಷೇತ್ರ(2018)ದಲ್ಲಿ 1,03,038 ಪುರುಷರು, 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ [[ತಂಗಡಗಿ]]. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ. ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ [[ಮುದ್ದೇಬಿಹಾಳ]] ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. 1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್‌.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು. ಮುದ್ದೇಬಿಹಾಳ ಕೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್‌.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 5 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. 1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು. ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ BJPಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ. ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ INC ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ INC ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು INC ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು. 1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು SWA ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ INC ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು. <big>ಕ್ಷೇತ್ರದ ವಿಶೇಷತೆ</big> * [[ಜಗದೇವರಾವ್ ದೇಶಮುಖ]]ರವರು 1985ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು. * [[ಜಗದೇವರಾವ್ ದೇಶಮುಖ]]ರವರು 1988ರಲ್ಲಿ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು. * [[ವಿಮಲಾಬಾಯಿ ದೇಶಮುಖ]]ರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. * ಜನತಾ ಪಕ್ಷದಿಂದ [[ಜಗದೇವರಾವ್ ದೇಶಮುಖ]]ರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ. * [[ಸಿ.ಎಸ್.ನಾಡಗೌಡ]]ರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು. * [[ಸಿ.ಎಸ್.ನಾಡಗೌಡ]]ರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಆರು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. * ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ. * ಎ.ಎಸ್.ಪಾಟೀಲ(ನಡಹಳ್ಳಿ)ಯವರು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದರು. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="230" style = "text-align:center" | ವಿಧಾನ ಸಭಾ ಕ್ಷೆತ್ರ | width="200" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಸಿ.ಎಸ್.ನಾಡಗೌಡ]] |INC |79483 |ಎ.ಎಸ್.ಪಾಟೀಲ(ನಡಹಳ್ಳಿ) |BJP |71846 |- valign="bottom" |2018 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |BJP |63512 |ಸಿ.ಎಸ್.ನಾಡಗೌಡ |INC |54879 |- valign="bottom" |2013 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |34747 |ವಿಮಲಾಬಾಯಿ ದೇಶಮುಖ |KJP |22545 |- valign="bottom" |2008 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |24065 |ಮಂಗಳಾದೇವಿ ಬಿರಾದಾರ |BJP |21662 |- valign="bottom" |2004 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |30203 |ವಿಮಲಾಬಾಯಿ ದೇಶಮುಖ |JDS. |27776 |- valign="bottom" |1999 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |43662 |ವಿಮಲಾಬಾಯಿ ದೇಶಮುಖ |JDU |32632 |- valign="bottom" |1994 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ವಿಮಲಾಬಾಯಿ ದೇಶಮುಖ |JD |39149 |ಸಿ.ಎಸ್.ನಾಡಗೌಡ |INC |21756 |- valign="bottom" |1989 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿ.ಎಸ್.ನಾಡಗೌಡ |INC |31933 |ಜಗದೇವರಾವ್ ದೇಶಮುಖ |JD |29840 |- valign="bottom" |1985 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |35056 |ಬಸವರಾವ್ ಜಗ್ಗಲ |INC |16052 |- valign="bottom" |1983 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |21885 |ರಾಮರಾವ್ ಭಗವಂತ |SWA |9530 |- valign="bottom" |1978 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಜಗದೇವರಾವ್ ದೇಶಮುಖ |JNP |28857 |ಮಲ್ಲಪ್ಪ ಸಜ್ಜನ |INC |11486 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಮಲ್ಲಪ್ಪ ಸಜ್ಜನ |INC |17778 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |NCO |17021 |- valign="bottom" |1967 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |19452 |ಶ್ರೀಶೈಲಪ್ಪ ಮಸಳಿ |SWA |14740 |- valign="bottom" |1962 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |INC |13969 |ಶ್ರೀಶೈಲಪ್ಪ ಮಸಳಿ |SWA |10680 |- valign="bottom" |1957 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |12888 |ಶಿವಬಸವಸ್ವಾಮಿ ವಿರಕ್ತಮಠ |SWA |11657 |- valign="bottom" style = "background-color:#969696;font-weight:bold" | |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ |ಸಿದ್ಧಾಂತಿ ಪ್ರಾಣೇಶ ಭಟ್ |INC |16627 |ಭೀಮನಗೌಡ ಪಾಟೀಲ |KMPP |7745 |} * <big>[[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]</big> [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ದೇವರ ಹಿಪ್ಪರಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದ [[ದೇವರ ಹಿಪ್ಪರಗಿ]] ಗ್ರಾಮ [[ವಿಜಯಪುರ]] - [[ಗುಲ್ಬರ್ಗಾ]] ಹೆದ್ದಾರಿಯಲ್ಲಿದೆ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಈ ಕ್ಷೇತ್ರದ ಹೆಸರು ದೇವರ ಹಿಪ್ಪರಗಿ ಎಂದು ಬದಲಾಯಿತು. ಮುಂಚೆ ಹೂವಿನಹಿಪ್ಪರಗಿ ಕ್ಷೇತ್ರವಾಗಿತ್ತು. ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಹೋಬಳಿ ಕೈಬಿಟ್ಟು, ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿ ಹೋಬಳಿಯನ್ನು ಈ ಕ್ಷೇತ್ರದಲ್ಲಿ ಸೇರಿಸಲಾಯಿತು. INC ಅಭ್ಯರ್ಥಿ ಎ.ಎಸ್.ಪಾಟೀಲ(ನಡಹಳ್ಳಿ) ಸತತ 2013 ಮತ್ತು 2008ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿ ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಬಿ.ಎಸ್ ಪಾಟೀಲ (ಸಾಸನೂರ) ಅವರು ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮದ ಅಧ್ಯಕ್ಷರಾಗಿದ್ದರು. ಶಿವಪುತ್ರಪ್ಪ ದೇಸಾಯಿ 5 ಬಾರಿ ಸ್ಪರ್ಧಿಸಿ 3 ಬಿ.ಎಸ್.ಪಾಟೀಲ(ಸಾಸನೂರ)ನ್ನು ಸೋಲಿಸಿ ಆಯ್ಕೆಯಾಗಿದ್ದು ಹಾಗೂ ಇಬ್ಬರು ಸಂಬಂಧಿಕರಾಗಿದ್ದು ವಿಶೇಷವಾಗಿದೆ. ಶಿವಪುತ್ರಪ್ಪ ದೇಸಾಯಿಯವರು ಉಗ್ರಾಣ ನಿಗಮದ ಮಾಜಿ ಅಧ್ಯಕ್ಷರು. 1978ರಿಂದ 2008ವರೆಗೆ ಶಿವಪುತ್ರಪ್ಪ ದೇಸಾಯಿ ಹಾಗೂ ಬಿ.ಎಸ್.ಪಾಟೀಲ(ಸಾಸನೂರ) ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿ.ಎಸ್.ಪಾಟೀಲ(ಸಾಸನೂರ) 1978ರಲ್ಲಿ ಜನತಾ ಪಕ್ಷದಿಂದ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ನಂತರ 1986ರಲ್ಲಿ ಚುನಾವಣೆ ಎದುರಾಯಿತು. ಇದು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. ಜನತಾ ಪಕ್ಷದಿಂದ ಸ್ಪರ್ಧಿಸಿದ ಅಳಿಯ ಶಿವಪುತ್ರಪ್ಪ ದೇಸಾಯಿ, ಮಾವ ಸಾಸನೂರ ಅವರ ಹ್ಯಾಟ್ರಿಕ್ ಸಾಧನೆಗೆ ಬ್ರೇಕ್ ನೀಡಿದ್ದರು. ಮತ್ತೆ 1989ರಲ್ಲಿ ಮಾವ ಬಿಎಸ್ ಪಾಟೀಲ ಸಾಸನೂರ ಅಳಿಯ ಶಿವಪುತ್ರಪ್ಪ ದೇಸಾಯಿ ಅವರನ್ನು 15395 ಮತಗಳಿಂದ ಪರಾಭವಗೊಳಿಸಿದ್ದರು. ನಂತರ 1994ರಲ್ಲಿ ಅದೇ ಪಕ್ಷದಿಂದ ಶಿವಪುತ್ರಪ್ಪ ದೇಸಾಯಿ ತಮ್ಮ ಮಾವನನ್ನು 12427 ಮತಗಳಿಂದ ಸೋಲಿಸಿದರು. 1999ರಲ್ಲಿ ಎದುರಾದ ಚುನಾವಣೆಯಲ್ಲಿ ಪುನಃ ಬಿಎಸ್ ಪಾಟೀಲ ಸಾಸನೂರ ಅಳಿಯನನ್ನು ಪರಾಭಗೊಳಿಸಿದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಮುಯ್ಯಿಗೆ ಮುಯ್ಯಿ ಎಂಬಂತೆ ಶಿವಪುತ್ರಪ್ಪ ದೇಸಾಯಿ ಅವರು ಮತ್ತೆ ಮಾವನನ್ನು ಸೋಲಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ಬಸವನ ಬಾಗೇವಡಿ, ಸಿಂದಗಿ ಮತ್ತು ಮುದ್ದೇಬಿಹಾಳ ಮೂರು ತಾಲೂಕುಗಳನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರವಾಗಿದೆ. * ಬಿ.ಎಸ್.ಪಾಟೀಲ(ಸಾಸನೂರ)ರು ವೀರಪ್ಪ ಮೊಯಿಲಿ ಅವರ ಸಂಪುಟದಲ್ಲಿ ಆರೋಗ್ಯ ಖಾತೆ ಹಾಗೂ ಎಸ್.ಎಂ. ಕೃಷ್ಣ ಸಂಪುಟದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಅವರು ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಭೂಸೇನಾ ನಿಗಮ ಮತ್ತು ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. * ಶಿವಪುತ್ರಪ್ಪ ದೇಸಾಯಿ ಮತ್ತು ಬಿ.ಎಸ್.ಪಾಟೀಲ(ಸಾಸನೂರ)ರು ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಬಿ.ಎಸ್.ಪಾಟೀಲ(ಸಾಸನೂರ)ರು ಒಟ್ಟು 6 ಸಲ ಸ್ಪರ್ಧಿಸಿ 4 ಬಾರಿ ಆಯ್ಕೆಯಾಗಿದ್ದಾರೆ. * ಶಿವಪುತ್ರಪ್ಪ ದೇಸಾಯಿಯವರು ಒಟ್ಟು 5 ಸಲ ಸ್ಪರ್ಧಿಸಿ 3 ಬಾರಿ ಆಯ್ಕೆಯಾಗಿದ್ದಾರೆ. ಒಟ್ಟಾರೆಯಾಗಿ 1978 - 2008ರವರೆಗೆ ಸುಮಾರು 3 ದಶಕಗಳ ಕಾಲ ಮಾವ-ಅಳಿಯನ ಆಖಾಡಕ್ಕೆ ಸಾಕ್ಷಿಯಾಗಿತ್ತು. * ಎ.ಎಸ್.ಪಾಟೀಲ(ನಡಹಳ್ಳಿ) ಸತತ 2008 ಮತ್ತು 2013ರಲ್ಲಿ ಎರಡು ಬಾರಿ ಗೆದ್ದಿದ್ದಾರೆ. * ಬಿ.ಎಸ್.ಪಾಟೀಲ(ಸಾಸನೂರ)ರ ಪುತ್ರರಾದ ಸೋಮನಗೌಡ ಪಾಟೀಲರು 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. * ರಾಜುಗೌಡ(ಭೀಮನಗೌಡ) ಬಸನಗೌಡ ಪಾಟೀಲರು 2023ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="240" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ | width="200" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="40" style = "text-align:center" | ಮತ |- valign="bottom" style = "background-color:#969696;font-weight:bold" | |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ರಾಜುಗೌಡ ಪಾಟೀಲ |JDS |65952 |ಸೋಮನಗೌಡ ಪಾಟೀಲ |BJP |45777 |- valign="bottom" |2018 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಸೋಮನಗೌಡ ಪಾಟೀಲ |BJP |48245 |ರಾಜುಗೌಡ ಪಾಟೀಲ |JDS. |44892 |- valign="bottom" |2013 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |36231 |ಸೋಮನಗೌಡ ಪಾಟೀಲ |BJP |28135 |- valign="bottom" |2008 |ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಎ.ಎಸ್.ಪಾಟೀಲ(ನಡಹಳ್ಳಿ) |INC |54879 |[[ಬಸನಗೌಡ ಪಾಟೀಲ(ಯತ್ನಾಳ)]] |BJP |23986 |- valign="bottom" |2004 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |BJP |39224 |ಬಿ.ಎಸ್.ಪಾಟೀಲ(ಸಾಸನೂರ) |INC |32927 |- valign="bottom" |1999 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |46088 |ಶಿವಪುತ್ರಪ್ಪ ದೇಸಾಯಿ |JDU |28492 |- valign="bottom" |1994 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JD |35849 |ಬಿ.ಎಸ್.ಪಾಟೀಲ(ಸಾಸನೂರ) |INC |23422 |- valign="bottom" |1989 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |36588 |ಶಿವಪುತ್ರಪ್ಪ ದೇಸಾಯಿ |JD |21193 |- valign="bottom" |1985 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಿವಪುತ್ರಪ್ಪ ದೇಸಾಯಿ |JNP |31748 |ಬಿ.ಎಸ್.ಪಾಟೀಲ(ಸಾಸನೂರ) |INC |27949 |- valign="bottom" |1983 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |INC |30320 |ಬಸನಗೌಡ ಲಿಂ ಪಾಟೀಲ |JNP |17872 |- valign="bottom" |1978 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಿ.ಎಸ್.ಪಾಟೀಲ(ಸಾಸನೂರ) |JNP |26814 |ಕುಮಾರಗೌಡ ಪಾಟೀಲ |INC(I) |22531 |- valign="bottom" style = "background-color:#969696;font-weight:bold" | |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಕೆ.ಡಿ.ಪಾಟೀಲ(ಉಕ್ಕಲಿ) |NCO |18331 |ಎಲ್.ಆರ್.ನಾಯಕ |INC |12855 |- valign="bottom" |1967 |ಹೂವಿನಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC |15189 |ಹೆಚ್.ಕೆ.ಮಾರ್ತಂಡಪ್ಪ |SWA |7050 |- valign="bottom" |1962 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಗದಿಗೆಪ್ಪಗೌಡ ಪಾಟೀಲ |INC | |ಅವಿರೋದ ಆಯ್ಕೆ | | |- valign="bottom" |1957 |ತಾಳಿಕೋಟ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |IND |15200 |ಶರಣಯ್ಯ ವಸ್ತದ |INC |12804 |- valign="bottom" style = "background-color:#969696;font-weight:bold" | |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಬಾಗೇವಾಡಿ-ಹಿಪ್ಪರಗಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]</big> [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]]ವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಸವನ ಬಾಗೇವಾಡಿ ಮತಕ್ಷೇತ್ರ(2018)ದಲ್ಲಿ 1,01,345 ಪುರುಷರು, 95,044 ಮಹಿಳೆಯರು ಸೇರಿ ಒಟ್ಟು 1,96,389 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> [[ಬಸವನ ಬಾಗೇವಾಡಿ]] ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ [[ಆಲಮಟ್ಟಿ ಜಲಾಶಯ]] ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. [[ಆಲಮಟ್ಟಿ]] ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ [[ಬಸವನಬಾಗೇವಾಡಿ]] ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು BJP ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ. ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ [[ಕೂಡಗಿ]] ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ. ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ BJPಯಿಂದ ಎರಡು ಬಾರಿ ಶಾಸಕರಾಗಿದ್ದ [[ಶಿವಾನಂದ ಪಾಟೀಲ]]. ಈ ಕ್ಷೇತ್ರದಿಂದಲೂ ಮೂರು ಬಾರಿ ಶಾಸಕರಾಗಿರುವ [[ಶಿವಾನಂದ ಪಾಟೀಲ]] ಅವರು ಐದು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.ಇದೇ ಕ್ಷೇತ್ರದಿಂದ ಸೋಮನಗೌಡ(ಅಪ್ಪು) ಪಾಟೀಲ ಅವರ ತಂದೆ [[ಬಿ.ಎಸ್.ಪಾಟೀಲ(ಮನಗೂಳಿ)]] ಅವರನ್ನು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ BJP ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ BJP ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಪಂಚಾಯಿತಿ ಮಟ್ಟದಿಂದಲೇ ವಿಧಾನಸಭೆ ತನಕ ರಾಜಕಾರಣದಲ್ಲಿ ಯಶಸ್ಸು ಕಂಡವರು. 1978ರಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಬೆಳ್ಳುಬ್ಬಿ, 1983ರಲ್ಲಿ ಕೊಲ್ಹಾರ ಗ್ರಾಪಂ ಅಧ್ಯಕ್ಷರಾಗಿದ್ದರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಮಂಡಲ ಪ್ರಧಾನ ಹುದ್ದೆಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಕೆಸಿಪಿ ಪಕ್ಷದಿಂದ ಬಸವನಬಾಗೇವಾಡಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸುವ ಮೊದಲ ಪ್ರಯತ್ನ ಫಲಿಸಲಿಲ್ಲ. ಮತ್ತೆ 1999ರಲ್ಲಿ BJP ಅಭ್ಯರ್ಥಿಯಾಗಿ ಕಣಕ್ಕಿಳಿದ ಬೆಳ್ಳುಬ್ಬಿ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೆಲ ತಿಂಗಳು ಮಂತ್ರಿಸ್ಥಾನವನ್ನೂ ಅಲಂಕರಿಸಿದ್ದರು. 2004 ಹಾಗೂ 2013ರ ಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು 6 ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ BJP ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಕುಮಾರಗೌಡ ಪಾಟೀಲ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. <big>ಕ್ಷೇತ್ರದ ವಿಶೇಷತೆ</big> * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆಯಾಗಿ 1994ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. * [[ಬಿ.ಎಸ್.ಪಾಟೀಲ(ಮನಗೂಳಿ)]]ರು ವಿಜಯಪುರ ಜಿಲ್ಲೆಯೇ 6 ಬಾರಿ ಆಯ್ಕೆಯಾಗಿ ದಾಖಲೆ ಹೊಂದಿದ್ದಾರೆ. * ಕ್ಷೇತ್ರದಿಂದ 1957 ಮತ್ತು 1962ರಲ್ಲಿ ಸುಶಿಲಾಬಾಯಿ ಶಹಾರವರು ವಿಜಯಪುರ ಜಿಲ್ಲೆಯ ಪ್ರಪ್ರಥಮ ಮಹಿಳಾ ಶಾಸಕಿಯಾಗಿದ್ದರು. * [[ಎಸ್.ಕೆ.ಬೆಳ್ಳುಬ್ಬಿ]]ಯವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿದ್ದರು. * 2012ರಲ್ಲಿ ಜಗದೀಶ ಶೆಟ್ಟರ ಸಂಪುಟದಲ್ಲಿ [[ಎಸ್.ಕೆ.ಬೆಳ್ಳುಬ್ಬಿ]]ಯವರು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದರು. * 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ [[ಶಿವಾನಂದ ಪಾಟೀಲ]]ರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. * [[ಶಿವಾನಂದ ಪಾಟೀಲ]] ನಾಲ್ಕು ಬಾರಿ ಆಯ್ಕೆಯಾಗಿ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. * [[ಶಿವಾನಂದ ಪಾಟೀಲ]]ರು 2013, 2018 ಮತ್ತು 2023ರಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. * [[ಬಿ.ಎಸ್.ಪಾಟೀಲ(ಮನಗೂಳಿ)]]ರು 6 ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರ ಪುತ್ರರಾದ ಸೋಮನಗೌಡ(ಅಪ್ಪು) ಪಾಟೀಲರು ನಾಲ್ಕು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದರೂ ಆಯ್ಕೆಯಾಗಿಲ್ಲ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="260" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="180" style = "text-align:center" | ಉಪಾಂತ ವಿಜೇತ | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |68126 |[[ಎಸ್.ಕೆ.ಬೆಳ್ಳುಬ್ಬಿ]] |BJP |43263 |- valign="bottom" |2018 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |58647 |ಅಪ್ಪು ಪಾಟೀಲ(ಮನಗೂಳಿ) |JDS |55461 |- valign="bottom" |2013 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |56329 |ಎಸ್.ಕೆ.ಬೆಳ್ಳುಬ್ಬಿ |BJP |36653 |- valign="bottom" |2008 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |48481 |[[ಶಿವಾನಂದ ಪಾಟೀಲ]] |INC |34594 |- valign="bottom" |2004 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಶಿವಾನಂದ ಪಾಟೀಲ]] |INC |50238 |ಎಸ್.ಕೆ.ಬೆಳ್ಳುಬ್ಬಿ |BJP |46933 |- valign="bottom" |1999 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಎಸ್.ಕೆ.ಬೆಳ್ಳುಬ್ಬಿ |BJP |50543 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |40487 |- valign="bottom" |1994 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |27557 |ಕುಮಾರಗೌಡ ಪಾಟೀಲ |JD |19270 |- valign="bottom" |1989 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |37868 |ಕುಮಾರಗೌಡ ಪಾಟೀಲ |JD |25235 |- valign="bottom" |1985 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |ಕುಮಾರಗೌಡ ಪಾಟೀಲ |JNP |29320 |ಭೀಮನಗೌಡ ಪಾಟೀಲ |INC |23744 |- valign="bottom" |1983 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |34386 |ರಾಜಶೇಖರ ಪಟ್ಟಣಶೆಟ್ಟಿ |BJP |15577 |- valign="bottom" |1978 |ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |JNP |27806 |ಬಸವಂತರಾಯ ಪಾಟೀಲ |INC |16048 |- valign="bottom" style = "background-color:#969696;font-weight:bold" | |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |NCO |23061 |ಜಿ.ವಿ.ಪಾಟೀಲ |INC |16250 |- valign="bottom" |1967 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |[[ಬಿ.ಎಸ್.ಪಾಟೀಲ(ಮನಗೂಳಿ)]] |INC |25173 |ಜಿ.ಬಿ.ಈರಯ್ಯ |SWA |2759 |- valign="bottom" |1962 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |12365 |ರಾಮನಗೌಡ ಪಾಟೀಲ |SWA |6113 |- valign="bottom" |1957 |ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಸುಶಿಲಾಬಾಯಿ ಶಹಾ |INC |11941 |ರಾಮಣ್ಣ ಕಲ್ಲೂರ |SWA |4883 |- valign="bottom" style = "background-color:#969696;font-weight:bold" | |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 |ಹಿಪ್ಪರಗಿ-ಬಾಗೇವಾಡಿ ವಿಧಾನಸಭಾ ಕ್ಷೇತ್ರ |ಶಂಕರಗೌಡ ಪಾಟೀಲ |INC |17752 |ಸಾವಳಗೆಪ್ಪ ನಂದಿ |KMPP |5507 |} * <big>[[ಸಿಂದಗಿ ವಿಧಾನಸಭಾ ಕ್ಷೇತ್ರ]]</big> ಸಿಂದಗಿ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು. ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ IND ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ BJPಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ BJPಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು. <big>ಕ್ಷೇತ್ರದ ವಿಶೇಷತೆ</big> * ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಶಂಕರಗೌಡ ಪಾಟೀಲ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ [[ಎಂ.ಸಿ.ಮನಗೂಳಿ]] 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ. * 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು. * [[ಎಂ.ಸಿ.ಮನಗೂಳಿ]]ಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. * ಡಾ.ಆರ್.ಬಿ.ಚೌಧರಿಯವರು 1992ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ, ಬಂಧಿಖಾನೆ ಮತ್ತು ಗೃಹರಕ್ಷಕ ಖಾತೆ ಸಚಿವರಾಗಿದ್ದರು. * 1994ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. * 2018ರಲ್ಲಿ [[ಎಂ.ಸಿ.ಮನಗೂಳಿ]]ಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. * [[ಎಂ.ಸಿ.ಮನಗೂಳಿ]]ಯವರ ನಿದನದ ನಂತರ, ಅವರ ಪುತ್ರರಾದ ಅಶೋಕ ಮನಗೂಳಿಯವರು 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿ ರಮೇಶ ಭೂಸನೂರ ರವರ ವಿರುದ್ದ ಸೋತರು. * ಅಶೋಕ ಮನಗೂಳಿಯವರು 2023ರಲ್ಲಿ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="180" style = "text-align:center" | ವಿಧಾನ ಸಭಾ ಕ್ಷೆತ್ರ | width="180" style = "text-align:center" | ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="40" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಮನಗೂಳಿ |INC |87621 |ರಮೇಶ ಭೂಸನೂರ |BJP |79813 |- valign="bottom" |2018 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JDS |70865 |ರಮೇಶ ಭೂಸನೂರ |BJP |61560 |- valign="bottom" |2013 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |37834 |ಎಂ.ಸಿ.ಮನಗೂಳಿ |JDS |37082 |- valign="bottom" |2008 | ಸಿಂದಗಿ ವಿಧಾನಸಭಾ ಕ್ಷೇತ್ರ |ರಮೇಶ ಭೂಸನೂರ |BJP |35227 |ಎಂ.ಸಿ.ಮನಗೂಳಿ |JDS. |20466 |- valign="bottom" |2004 | ಸಿಂದಗಿ ವಿಧಾನಸಭಾ ಕ್ಷೇತ್ರ |ಅಶೋಕ ಶಾಬಾದಿ |BJP |38853 |ಎಂ.ಸಿ.ಮನಗೂಳಿ |JDS |29803 |- valign="bottom" |1999 | ಸಿಂದಗಿ ವಿಧಾನಸಭಾ ಕ್ಷೇತ್ರ |ಶರಣಪ್ಪ ಸುಣಗಾರ |INC |30432 |ಎಂ.ಸಿ.ಮನಗೂಳಿ |SWA |19675 |- valign="bottom" |1994 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಂ.ಸಿ.ಮನಗೂಳಿ |JD |45356 |ಡಾ.ರಾಯಗೊಂಡಪ್ಪ ಚೌಧರಿ |INC |17137 |- valign="bottom" |1989 | ಸಿಂದಗಿ ವಿಧಾನಸಭಾ ಕ್ಷೇತ್ರ |ಡಾ.ರಾಯಗೊಂಡಪ್ಪ ಚೌಧರಿ |INC |29798 |ಎಂ.ಸಿ.ಮನಗೂಳಿ |JNP |21169 |- valign="bottom" |1985 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಲ್ಲನಗೌಡ ಬಿರಾದಾರ |JNP |31483 |ತಿಪ್ಪಣ್ಣ ಅಗಸರ |INC |17564 |- valign="bottom" |1983 | ಸಿಂದಗಿ ವಿಧಾನಸಭಾ ಕ್ಷೇತ್ರ |ನಿಂಗನಗೌಡ ಪಾಟೀಲ |INC |25778 |ಮಲ್ಲನಗೌಡ ಬಿರಾದಾರ |JNP |18788 |- valign="bottom" |1978 | ಸಿಂದಗಿ ವಿಧಾನಸಭಾ ಕ್ಷೇತ್ರ |ಮಹಿಬೂಬ್ ಬೆಕಿನಾಳಕರ |INC(I) |19592 |ಶಂಕರಗೌಡ ಪಾಟೀಲ |JNP |18268 |- valign="bottom" style = "background-color:#969696;font-weight:bold" | | ಸಿಂದಗಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |NCO |17516 |ಮಹಿಬೂಬಸಾಬ್ ಬೆಕಿನಾಳಕರ |INC |16538 |- valign="bottom" |1967 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |16668 |ಎಸ್.ವಾಯ್.ಪಾಟೀಲ |SWA |13298 |- valign="bottom" |1962 | ಸಿಂದಗಿ ವಿಧಾನಸಭಾ ಕ್ಷೇತ್ರ |ಸಿ.ಎಮ್.ದೇಸಾಯಿ |INC |14012 |ಸಿದ್ದಪ್ಪ ರಡ್ಡೆವಾಡಗಿ |SWA |7432 |- valign="bottom" |1957 | ಸಿಂದಗಿ ವಿಧಾನಸಭಾ ಕ್ಷೇತ್ರ |ಎಸ್.ವಾಯ್.ಪಾಟೀಲ |INC |10149 |ಗೋವಿಂದಪ್ಪ ಕೊಣ್ಣೂರ |SWA |7739 |- valign="bottom" style = "background-color:#969696;font-weight:bold" | |ಸಿಂದಗಿ ವಿಧಾನಸಭಾ ಕ್ಷೇತ್ರ |ಬಾಂಬೆ ರಾಜ್ಯ | | | | | |- valign="bottom" |1951 | ಸಿಂದಗಿ ವಿಧಾನಸಭಾ ಕ್ಷೇತ್ರ |ಜಟ್ಟೆಪ್ಪ ಕಬಾಡಿ |INC |30231 |ಬಾಬುರಾಮ್ ಹುಜರೆ |SFC |5457 |} * <big>[[ನಾಗಠಾಣ ವಿಧಾನಸಭಾ ಕ್ಷೇತ್ರ]]</big> ನಾಗಠಾಣ ವಿಧಾನಸಭಾ ಕ್ಷೇತ್ರವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ನಾಗಠಾಣ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ [[ನಾಗಠಾಣ]] ವಿಧಾನಸಭಾ ಕ್ಷೇತ್ರವು, [[ವಿಜಯಪುರ]] ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ. ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ. ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. ಮಾಜಿ ಶಾಸಕ ಆರ್‌.ಕೆ.ರಾಠೋಡ ಪಂಚಾಯಿತಿ ರಾಜಕಾರಣವನ್ನು ಮೆಟ್ಟಿಲಾಗಿಸಿಕೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೊರ್ತಿ ಜಿಪಂ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದರು. 2004ರಲ್ಲಿ ಜನತಾದಳದಿಂದ ಬಳ್ಳೊಳ್ಳಿ ಮೀಸಲು ಕ್ಷೇತ್ರದ (ಈಗಿನ ನಾಗಠಾಣ) ಶಾಸಕರಾಗಿ ಆಯ್ಕೆಯಾಗಿದ್ದರು. 2004ರ ಮುಂಚೆ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರವಾಗಿತ್ತು.1962ರಲ್ಲಿ ಬರಡೋಲ ವಿಧಾನಸಭಾ ಕ್ಷೇತ್ರವೆಂದು ನಾಮಕರಣಗೊಂಡಿತ್ತು. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ INC ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು. <big>ಕ್ಷೇತ್ರದ ವಿಶೇಷತೆ</big> * ರಾಜ್ಯದಲ್ಲೇ ಹೆಚ್ಚು ವಿಸ್ತಾರವುಳ್ಳ ಎರಡನೇ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ನಾಗಠಾಣ ವಿಧಾನಸಭಾ ಕ್ಷೇತ್ರದ್ದು. * ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ ವಿಧಾನಸಭಾ ಕ್ಷೇತ್ರ. * ರಾಜು ಆಲಗೂರುರವರು 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಅಧ್ಯಕ್ಷ ಹಾಗೂ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ದೇವಾನಂದ ಚವ್ಹಾಣರವರು 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಜೆಡಿಎಸ್-ಕಾಂಗ್ರೇಸ್ ಸಮ್ಮಿಸ್ರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಗಳಾಗಿದ್ದರು. * ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ. * ವಿಠ್ಠಲ ಕಟಕದೊಂಡ, ರಾಜು ಆಲಗೂರು ಮತ್ತು ಸಿದ್ಧಾರ್ಥ ಅರಕೇರಿಯವರು 2 ಬಾರಿ ಹಾಗೂ [[ರಮೇಶ್ ಜಿಗಜಿಣಗಿ]] 3 ಬಾರಿ ಆಯ್ಕೆಯಾಗಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು 1983ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರಂತೆ 1984 -85ರಲ್ಲಿ ಅಬಕಾರಿ ಖಾತೆ ರಾಜ್ಯ ಸಚಿವರಾಗಿ, 1996-98ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. * ದೇವಾನಂದ ಚವ್ಹಾಣ, ಆರ್.ಕೆ.ರಾಠೋಡ ಮತ್ತು ಮನೋಹರ ಐನಾಪುರರವರು ಲಂಬಾಣಿ ಸಮುದಾಯಕ್ಕೆ ಸೇರಿದ ನಾಯಕರಾಗಿದ್ದಾರೆ. * ವಿಠ್ಠಲ ಕಟಕದೊಂಡರವರು 2008ರಲ್ಲಿ ಬಿಜೆಪಿಯಿಂದ ಹಾಗೂ 2023ರಲ್ಲಿ ಕಾಂಗ್ರೇಸ್ ನಿಂದ ಆಯ್ಕೆಯಾಗಿದ್ದಾರೆ. <big>ಜನಪ್ರತಿನಿಧಿಗಳ ವಿವರ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" style = "text-align:center" | ವರ್ಷ | width="200" style = "text-align:center" | ವಿಧಾನ ಸಭಾ ಕ್ಷೆತ್ರ | width="150" style = "text-align:center" | ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು | width="160" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="60" style = "text-align:center" | ಮತಗಳು |- valign="bottom" style = "background-color:#969696;font-weight:bold" | |ನಾಗಠಾಣ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2023 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |INC |78990 |ಸಂಜೀವ ಐಹೊಳೆ |BJP |48175 |- valign="bottom" |2018 |ನಾಗಠಾಣ ವಿಧಾನಸಭಾ ಕ್ಷೇತ್ರ |ದೇವಾನಂದ ಚವ್ಹಾಣ |JDS |59709 |ವಿಠ್ಠಲ ಕಟಕದೊಂಡ |INC |54108 |- valign="bottom" |2013 |ನಾಗಠಾಣ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |45570 |ದೇವಾನಂದ ಚವ್ಹಾಣ |JDS |44903 |- valign="bottom" |2008 |ನಾಗಠಾಣ ವಿಧಾನಸಭಾ ಕ್ಷೇತ್ರ |ವಿಠ್ಠಲ ಕಟಕದೊಂಡ |BJP |40225 |ರಾಜು ಆಲಗೂರ |INC |36018 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಕರ್ನಾಟಕ ರಾಜ್ಯ | | | | | |- valign="bottom" |2004 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಆರ್.ಕೆ.ರಾಠೋಡ |JDS |39915 |ರಾಜು ಆಲಗೂರ |INC |28873 |- valign="bottom" |1999 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಾಜು ಆಲಗೂರ |INC |27194 |ಆರ್.ಕೆ.ರಾಠೋಡ |JDS |24667 |- valign="bottom" |1994 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JD |29018 |ಫೂಲಸಿಂಗ್ ಚವ್ಹಾಣ |INC |17591 |- valign="bottom" |1989 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮನೋಹರ ಐನಾಪುರ |INC |27782 |ರಮೇಶ ಜಿಗಜಿಣಗಿ |JD |23357 |- valign="bottom" |1985 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |32360 |ದಯಾನಂದ ಕೊಂಡಗೂಳಿ |INC |21311 |- valign="bottom" |1983 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ರಮೇಶ ಜಿಗಜಿಣಗಿ |JNP |24603 |ಸಿದ್ಧಾರ್ಥ ಅರಕೇರಿ |INC |11876 |- valign="bottom" |1978 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |JNP |23023 |ಚಂದ್ರಶೇಖರ ಹೊಸಮನಿ |INC |14204 |- valign="bottom" style = "background-color:#969696;font-weight:bold" | |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಮೈಸೂರು ರಾಜ್ಯ | | | | | |- valign="bottom" |1972 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |NCO |15537 |ಬಾಬುರಾವ್ ಹುಜರೆ |INC |11204 |- valign="bottom" |1967 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಸಿದ್ಧಾರ್ಥ ಅರಕೇರಿ |RIP |14653 |ಜೆಟ್ಟೆಪ್ಪ ಕಬಾಡಿ |INC |10738 |- valign="bottom" |1962 |ಬರಡೋಲ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |9792 |ಶಿವಪ್ಪ ಕಾಂಬ್ಳೆ |RIP |2623 |- valign="bottom" |1957 |ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |17402 |ಲಚ್ಚಪ್ಪ ಸಂಧಿಮನಿ |SWA |16390 |- valign="bottom" style = "background-color:#969696;font-weight:bold" | |ಇಂಡಿ ವಿಧಾನಸಭಾ ಕ್ಷೇತ್ರ-೧ |ಬಾಂಬೆ ರಾಜ್ಯ | | | | | |- valign="bottom" |1951 |ಇಂಡಿ-ಸಿಂದಗಿ ವಿಧಾನಸಭಾ ಕ್ಷೇತ್ರ |ಜೆಟ್ಟೆಪ್ಪ ಕಬಾಡಿ |INC |30322 |ಬಾಬುರಾವ್ ಹುಜರೆ |SFC |5457 |} <big>ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರ</big> [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. [[ವಿಜಯಪುರ ಲೋಕಸಭಾ ಕ್ಷೇತ್ರ]]ವು [[ಕರ್ನಾಟಕ]]ದ 28 [[ಲೋಕ ಸಭೆ]] ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರವು 2008ರಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದೆ. ಲೋಕಸಭಾ ಕ್ಷೇತ್ರ(2018)ದಲ್ಲಿ 8,81,422 ಪುರುಷರು ಹಾಗೂ 8,32,396 ಮಹಿಳೆಯರು ಸೇರಿ ಒಟ್ಟು 17,13,818 ಮತದಾರರಿದ್ದಾರೆ. <big>ಕ್ಷೇತ್ರದ ಇತಿಹಾಸ</big> ವಿಜಯಪುರ ಲೋಕ ಸಭೆ ಚುನಾವಣಾ ಕ್ಷೇತ್ರವು ಆದಿಲ್‌ಶಾಹಿ ಅರಸರ ರಾಜಧಾನಿ. ಸೂಫಿ ಸಂತರ ಪ್ರಭಾವದ ನೆಲೆ. ಜಗದ್ವಿಖ್ಯಾತ ಗೋಳಗುಮ್ಮಟ, ಐತಿಹಾಸಿಕ ಇಬ್ರಾಹಿಂ ರೋಜಾ, ಬಾರಾ ಕಮಾನ್‌ ಸೇರಿದಂತೆ ಅತ್ಯದ್ಭುತ ವಾಸ್ತುಶೈಲಿಯ ಸ್ಮಾರಕಗಳಿವೆ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಹಾಕ್ರಾಂತಿಯ ನಂತರ ಶರಣ ಹರಳಯ್ಯ 63 ಶರಣರೊಂದಿಗೆ [[ಶೇಗುಣಸಿ]] ಹೊರ ವಲಯದಲ್ಲಿ ಕೆಲ ಕಾಲ ತಂಗಿದ್ದ ಐತಿಹ್ಯ ಇಲ್ಲಿನ ಹರಳಯ್ಯನ ಗುಂಡಿ ಇದೆ. ಬೇಸಿಗೆ ಕಾಲದಲ್ಲಿಯೂ ಬತ್ತಿದ ಈ ಬಾವಿ ಈಗಲೂ ಇದೆ. [[ಮಮದಾಪುರ]]ದಲ್ಲಿ ಆದಿಲ್‌ಶಾಹಿ ಅರಸರು ಕಟ್ಟಿಸಿದ ಸುಂದರ ಕೆರೆ ಶತ ಶತಮಾನಗಳ ಕಾಲ ವಿಶಿಷ್ಟ ತಳಿಯ ಭತ್ತ ಬೆಳೆಯಲು ಆಸರೆಯಾಗಿತ್ತು ಎಂಬುದು ಇಲ್ಲಿನ ಐತಿಹ್ಯ. [[ಬಬಲೇಶ್ವರ]]ದ ಶ್ರೀ ಗುರುಪಾದೇಶ್ವರ ಬೃಹನ್ಮಠಕ್ಕೆ ತನ್ನದೇ ಪರಂಪರೆಯಿದೆ. [[ಕಾಖಂಡಕಿ]]ಯ ಮಹಿಪತಿದಾಸರ ಪರಂಪರೆ ರಾಜ್ಯದಲ್ಲೇ ಹೆಸರುವಾಸಿ. [[ಕಾಖಂಡಕಿ]] ಗ್ರಾಮದಲ್ಲಿ ಮಹಿಪತಿದಾಸರ ವೃಂದಾವನವಿದೆ. ಕಾರಹುಣ್ಣಿಮೆ ಸಂದರ್ಭ ಇಲ್ಲಿ ನಡೆಯುವ ಓರಿ ಓಡಿಸುವ ಸ್ಪರ್ಧೆ ಮೈಮನ ರೋಮಾಂಚನಗೊಳಿಸುತ್ತದೆ. ಪ್ರಸಿದ್ಧ [[ಅರಕೇರಿ]] ಶ್ರೀ ಅಮೋಘ ಸಿದ್ಧೇಶ್ವರ ದೇವಾಲಯ, [[ಕಂಬಾಗಿ]] ಮತ್ತು [[ಹಲಗಣಿ]] ಗ್ರಾಮದ ಹಣಮಂತ ದೇವಾಲಯಗಳು, ಐತಿಹಾಸಿಕ [[ಬಬಲಾದಿ]]ಯ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠ, ಐತಿಹಾಸಿಕ [[ಬೆಳ್ಳುಬ್ಬಿ]]ಯ ಮಳೇಮಲ್ಲೇಶ್ವರ ದೇವಾಲಯ ಹಾಗೂ [[ದೇವರ ಗೆಣ್ಣೂರ]]ನ ಮಹಾಲಕ್ಷ್ಮಿ ದೇವಾಲಯಗಳಿವೆ. ಪ್ರಸಿದ್ಧ ದೇಸಗತಿ ಮನೆತನ [[ವಿಜಯಪುರ]] ತಾಲ್ಲೂಕಿನ [[ಜೈನಾಪುರ]] ಗ್ರಾಮದಲ್ಲಿ ವಾಸವಾಗಿದೆ. [[ಸಾರವಾಡ]] ಸುತ್ತಮುತ್ತಲಿನ ಬಿಳಿಜೋಳ ಎಲ್ಲೆಡೆ ಪ್ರಸಿದ್ಧಿ. ಕೃಷ್ಣಾ ನದಿ ತಟದ ಕಬ್ಬು ಬೆಳೆಗಾರರಿಗಾಗಿ ಜಿಲ್ಲೆಯ ಇತಿಹಾಸದಲ್ಲೇ ಆರಂಭಗೊಂಡ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರದಲ್ಲಿದೆ. ರಜತ ಮಹೋತ್ಸವ ಕಂಡ ಈ ಕಾರ್ಖಾನೆ ರೈತರ ಆರ್ಥಿಕಾಭಿವೃದ್ಧಿಯ ಬೆನ್ನೆಲುಬಾಗಿದೆ. ತಿಕೋಟಾ ಭಾಗ ದ್ರಾಕ್ಷಿಯ ಕಣಜ ಎಂದೇ ಖ್ಯಾತವಾಗಿದೆ. ವಿದೇಶಕ್ಕೂ ಇಲ್ಲಿನ ದ್ರಾಕ್ಷಿ ರಫ್ತಾಗುತ್ತಿದೆ. ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಬಿಎಲ್‌ಡಿಇ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ [[ಬಂಥನಾಳ]]ದ ಸಂಗನಬಸವ ಶಿವಯೋಗಿಗಳ ಕಾರ್ಯಕ್ಷೇತ್ರ. [[ಲಚ್ಯಾಣ]]ದ ಕಮರಿಮಠದ ಸಿದ್ಧಲಿಂಗ ಮಹಾರಾಜರು ನೆಲೆಸಿದ ನೆಲೆವೀಡು. ಶತ ಶತಮಾನಗಳ ಹಿಂದೆಯೇ ಪ್ರಸಿದ್ಧ ವಿದ್ಯಾಕೇಂದ್ರ [[ಸಾಲೋಟಗಿ]]ಯಲ್ಲಿತ್ತು ಎಂಬ ಐತಿಹ್ಯ. ಸಾಧು–ಸಂತರು ಜನ್ಮ ತಾಳಿದ ಸುಕ್ಷೇತ್ರ. ಶಿಲಾಯುಗ ಸೇರಿದಂತೆ ರಾಮಾಯಣ ಕಾಲಘಟ್ಟದ ಇತಿಹಾಸ. ಪುರಾತನ ಸ್ಥಳ ಎಂಬ ಉಲ್ಲೇಖವೂ ಈಜಿಪ್ಟ್‌ನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿ ರಚಿತ ಗ್ರಂಥದಲ್ಲಿ ದಾಖಲಾಗಿದೆ. ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು [[ರಕ್ಕಸಗಿ]]-[[ತಂಗಡಗಿ]]ಯಲ್ಲೇ. [[ತಾಳಿಕೋಟಿ]] ಸಮೀಪದ [[ಮಿಣಜಗಿ]]ಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಕೂಡಲಸಂಗಮ ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು. ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಲಂಬಾಣಿ ಜನರನ್ನೂ ಕಾಣಬಹುದು. <big>ಕ್ಷೇತ್ರದ ವಿಶೇಷತೆ</big> * ಸ್ವಾತಂತ್ರ ಭಾರತದ ನಂತರದಲ್ಲಿ ಕಾಂಗ್ರೆಸ್‍ ಪಕ್ಷವು 8 ಬಾರಿ ವಿಜಯಿಯಾಗಿದೆ. * ಬಾಂಬೆ ರಾಜ್ಯದ ಅಧೀನದಲ್ಲಿದ್ದಾಗ 1951ರಲ್ಲಿ ರಾಜಾರಾಂ ಗಿರಿಧರಲಾಲ್ ದುಬೆಯವರು ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಆಯ್ಕೆಯಾದರು. * ರಾಜಾರಾಂ ಗಿರಿಧರಲಾಲ್ ದುಬೆಯವರು 1951ರಲ್ಲಿ ಜವಾಹರಲಾಲ್ ನೆಹರುರವರ ಸಂಸದೀಯ ಕಾರ್ಯಾದರ್ಶಿಯಾಗಿದ್ದರು. * ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ 2ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ 1957ರಲ್ಲಿ ಮುರಿಗಪ್ಪ ಸಿದ್ದಪ್ಪ ಸುಗಂಧಿಯವರು ಪಕ್ಷೇತರವಾಗಿ ಆಯ್ಕೆಯಾದರು. [[ಕರ್ನಾಟಕ]] ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಕ್ಷೇತರವಾಗಿ ಆಯ್ಕೆಯಾದ ಸಂಸದರಾಗಿದ್ದರು. ನಂತರ 1967ರಲ್ಲಿ [[ಉತ್ತರ ಕನ್ನಡ]] (ಹಳೆಯ ಕೆನರಾ) ಲೋಕಸಭೆ ಕ್ಷೇತ್ರದಿಂದ [[ದಿನಕರ ದೇಸಾಯಿ]](ದಿನಕರ ದತ್ತಾತ್ರೇಯ ದೇಸಾಯಿ) ಪಕ್ಷೇತರವಾಗಿ ಆಯ್ಕೆಯಾದ ಎರಡನೇಯ ಸಂಸದರಾಗಿದ್ದರು. * 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾದಾಗ ಭೀಮಪ್ಪ ಎಲ್ಲಪ್ಪ ಚೌಧರಿಯವರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರು. * 1967ರಲ್ಲಿ ಗುರುಲಿಂಗಪ್ಪ ದೇವಪ್ಪ ಪಾಟೀಲ(ಚಾಂದಕವಟೆ)ರು ಸ್ವತಂತ್ರ ಪಕ್ಷದಿಂದ, 1984ರಲ್ಲಿ [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]]ರವರು ಜನತಾ ಪಕ್ಷದಿಂದ ಮತ್ತು 1996ರಲ್ಲಿ ಬಸನಗೌಡ ರುದ್ರಗೌಡ ಪಾಟೀಲರು ಜನತಾ ದಳದಿಂದ ಕಾಂಗ್ರೆಸ್‍ಯೇತರ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. * 1999ರಲ್ಲಿ [[ಬಸನಗೌಡ ಪಾಟೀಲ(ಯತ್ನಾಳ)]]ರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ಅಟಲ್ ಬಿಹಾರಿ ವಾಜಪೇಯಿ]] ಮಂತ್ರಿಮಂಡಳದಲ್ಲಿ 2002-2003ರಲ್ಲಿ ರಾಜ್ಯ ಜವಳಿ ಸಚಿವ ಹಾಗೂ 2003-2004ರಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದರು. * 2009 ಮತ್ತು 2014ರಲ್ಲಿ [[ರಮೇಶ್ ಜಿಗಜಿಣಗಿ]]ಯವರು ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ [[ನರೇಂದ್ರ ಮೋದಿ]] ಮಂತ್ರಿಮಂಡಳದಲ್ಲಿ 2016 - 2019ವರೆಗೆ ಕುಡಿಯುವ ನೀರು ಮತ್ತು ನೈರ್ಮಲಿಕರಣದ ಕೇಂದ್ರ ಮಂತ್ರಿಯಾಗಿದ್ದರು. * 1999ರಿಂದ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದೆ. * [[ರಾಜಾರಾಮ ಗಿರಿಧರಲಾಲ ದುಬೆ]], [[ಕೆ.ಬಿ.ಚೌಧರಿ]], [[ಬಸನಗೌಡ ಪಾಟೀಲ(ಯತ್ನಾಳ)]] ಮತ್ತು [[ರಮೇಶ್ ಜಿಗಜಿಣಗಿ]]ಯವರು ಎರಡೆರಡು ಬಾರಿ ಆಯ್ಕೆಯಾಗಿದ್ದಾರೆ. *ಕಾಂಗ್ರೆಸ್‍ನ [[ಎಂ.ಬಿ.ಪಾಟೀಲ]] ಮತ್ತು [[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]], ಸ್ವತಂತ್ರ ಪಕ್ಷದ ಗುರುಲಿಂಗಪ್ಪ ದೇವಪ್ಪ ಪಾಟೀಲ, ಭಾರತೀಯ ಜನತಾ ಪಕ್ಷದ [[ಬಸನಗೌಡ ಪಾಟೀಲ(ಯತ್ನಾಳ)]] ಹಾಗೂ ರಮೇಶ ಜಿಗಜಿಣಗಿಯವರು ಸಂಸದರಾಗುವ ಮುಂಚೆ ಶಾಸಕರಾಗಿದ್ದರು. * [[ಬಿ.ಕೆ.ಗುಡದಿನ್ನಿ]]ಯವರು ಮೂರು ಬಾರಿ ಆಯ್ಕೆಯಾಗಿ ಒಂದು ಬಾರಿ ಸೋತಿದ್ದಾರೆ. * [[ರಮೇಶ್ ಜಿಗಜಿಣಗಿ]]ಯವರು ಮೂರು ಬಾರಿ ಆಯ್ಕೆಯಾಗಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧಿಸಿದ್ದಾರೆ. <big>ವಿಧಾನಸಭಾ ಚುನಾವಣಾ ಕ್ಷೇತ್ರಗಳು</big> ವಿಜಯಪುರ ಜಿಲ್ಲೆಯಿಂದ 8 ಜನ ವಿಧಾನಸಭೆ(ಶಾಸಕರು)ಗೆ, ಒಬ್ಬರು ಲೋಕಸಭೆ(ಸಂಸದರು)ಗೆ ಮತ್ತು ಒಬ್ಬರು ವಿಧಾನಪರಿಷತ್ತಿಗೆ ಆಯ್ಕೆಗೊಳ್ಳುತ್ತಾರೆ. * [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]] * [[ಬಬಲೇಶ್ವರ ವಿಧಾನ ಸಭಾ ಕ್ಷೇತ್ರ]] * [[ಇಂಡಿ ವಿಧಾನಸಭಾ ಕ್ಷೇತ್ರ]] * [[ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ]] * [[ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ]] * [[ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ]] * [[ಸಿಂದಗಿ ವಿಧಾನಸಭಾ ಕ್ಷೇತ್ರ]] * [[ನಾಗಠಾಣ ವಿಧಾನಸಭಾ ಕ್ಷೇತ್ರ]] <big>ಪ್ರಮುಖ ರಾಜಕೀಯ ಪಕ್ಷಗಳು</big> [[ವಿಜಯಪುರ ಲೋಕಸಭಾ ಕ್ಷೇತ್ರ]]ದಲ್ಲಿ ಇದುವರೆಗೆ ಭಾಗವಹಿಸಿದ ಪ್ರಮುಖ ರಾಜಕೀಯ ಪಕ್ಷಗಳು * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] (INC) * [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]](ಒಕ್ಕೂಟ) (NCO) * [[ಭಾರತೀಯ ಜನತಾ ಪಕ್ಷ]] (BJP) * [[ಜನತಾ ಪಕ್ಷ]] (JNP) * ಜನತಾ ದಳ (JD) * ಸ್ವತಂತ್ರ ಪಕ್ಷ(SWA) * ಭಾರತೀಯ ಲೋಕ ದಳ (BLD) * ಕಿಸಾನ್ ಮಜ್ದೂರ ಪ್ರಜಾ ಪಕ್ಷ (KMPP) * ಪಕ್ಷೇತರ(IND) <big>ಜನಪ್ರತಿನಿಧಿಗಳ ವಿವರ</big> <big>ಸಂಸತ್ತಿನ ಸದಸ್ಯರ ವಿವರಣೆ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="25" style = "text-align:center" | ವರ್ಷ | width="190" style = "text-align:center" | ಲೋಕ ಸಭಾ ಕ್ಷೇತ್ರ | width="200" style = "text-align:center" | ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು | width="200" style = "text-align:center" | ಉಪಾಂತ ವಿಜೇತರು | width="30" style = "text-align:center" | ಪಕ್ಷ | width="50" style = "text-align:center" | ಮತಗಳು |- valign="bottom" style = "background-color:#969696;font-weight:bold" | |<big>ಕರ್ನಾಟಕ ರಾಜ್ಯ</big> | | | | | | |- valign="bottom" |2019 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |635867 |ಸುನಿತಾ ಚವ್ಹಾಣ |JDS |377829 |- valign="bottom" |2014 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |471757 |[[ಪ್ರಕಾಶ ರಾಠೋಡ]] |INC |401938 |- valign="bottom" |2009 |ವಿಜಯಪುರ ಲೋಕಸಭಾ ಕ್ಷೇತ್ರ |[[ರಮೇಶ್ ಜಿಗಜಿಣಗಿ]] |BJP |308939 |[[ಪ್ರಕಾಶ ರಾಠೋಡ]] |INC |266535 |- valign="bottom" |2004 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |344905 |[[ಬಿ.ಎಸ್.ಪಾಟೀಲ(ಮನಗೂಳಿ)]] |INC |307372 |- valign="bottom" |1999 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ಪಾಟೀಲ(ಯತ್ನಾಳ)]] |BJP |348816 |ಲಕ್ಷ್ಮಿಬಾಯಿ ಗುಡದಿನ್ನಿ |INC |312177 |- valign="bottom" |1998 |ವಿಜಯಪುರ ಲೋಕಸಭಾ ಕ್ಷೇತ್ರ |[[ಎಂ.ಬಿ.ಪಾಟೀಲ]] |INC |261623 |ಬಸನಗೌಡ ಲಿಂಗನಗೌಡ ಪಾಟೀಲ |BJP |208801 |- valign="bottom" |1996 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಸನಗೌಡ ರುದ್ರಗೌಡ ಪಾಟೀಲ]] |JD |185504 |[[ಬಸನಗೌಡ ಪಾಟೀಲ(ಯತ್ನಾಳ)]] |BJP |154911 |- valign="bottom" |1991 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |207887 |ರಾಜಶೇಖರ ಪಟ್ಟಣಶೆಟ್ಟಿ |BJP |140233 |- valign="bottom" |1989 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |306050 |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JD |182717 |- valign="bottom" |1984 |ವಿಜಯಪುರ ಲೋಕಸಭಾ ಕ್ಷೇತ್ರ |[[ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ]] |JNP |206737 |ರಾಯನಗೌಡ ಭೀಮಪ್ಪ ಚೌಧರಿ |INC |204318 |- valign="bottom" |1980 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC(I) |167091 |ನಿಂಗಪ್ಪ ಸಿದ್ದಪ್ಪ ಖೇಡ |JNP |156529 |- valign="bottom" |1977 |ವಿಜಯಪುರ ಲೋಕಸಭಾ ಕ್ಷೇತ್ರ |[[ಕೆ.ಬಿ.ಚೌಧರಿ]] |INC |173700 |ಈರಪ್ಪ ಚನ್ನಮಲ್ಲಪ್ಪ ನಾಗಠಾಣ |BLD |152026 |- valign="bottom" style = "background-color:#969696;font-weight:bold" | |<big>ಮೈಸೂರು ರಾಜ್ಯ</big> | | | | | | |- valign="bottom" |1971 |ವಿಜಯಪುರ ಲೋಕಸಭಾ ಕ್ಷೇತ್ರ |[[ಭೀಮಪ್ಪ ಎಲ್ಲಪ್ಪ ಚೌಧರಿ]] |INC |131486 |[[ಬಿ.ಕೆ.ಗುಡದಿನ್ನಿ]] |INC(O) |83798 |- valign="bottom" style = "background-color:#969696;font-weight:bold" | |<big>ಉಪಚುನಾವಣೆ 1967</big> | | | | | | |- valign="bottom" style = "background-color:#969696" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಬಿ.ಕೆ.ಗುಡದಿನ್ನಿ]] |INC |107997 |ಆರ್.ಬಿ.ಪಾಟೀಲ |SWA |59089 |- valign="bottom" |1967 |ವಿಜಯಪುರ ಲೋಕಸಭಾ ಕ್ಷೇತ್ರ |[[ಗುರುಲಿಂಗಪ್ಪ ದೇವಪ್ಪ ಪಾಟೀಲ]] |SWA |113208 |[[ರಾಜಾರಾಮ ಗಿರಿಧರಲಾಲ ದುಬೆ]] |INC |111104 |- valign="bottom" |1962 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |105452 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |SWA |63456 |- valign="bottom" |1957 |ವಿಜಯಪುರ ಲೋಕಸಭಾ ಕ್ಷೇತ್ರ |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |IND |88209 |[[ರಾಜಾರಾಮ ಗಿರಿಧರಲಾಲ ದುಬೆ]] |INC |77273 |- valign="bottom" style = "background-color:#969696;font-weight:bold" | |<big>ಬಾಂಬೆ ರಾಜ್ಯ</big> | | | | | | |- valign="bottom" |1951 |ವಿಜಯಪುರ ಲೋಕಸಭಾ ಕ್ಷೇತ್ರ |[[ರಾಜಾರಾಮ ಗಿರಿಧರಲಾಲ ದುಬೆ]] |INC |119895 |[[ಮುರಿಗಪ್ಪ ಸಿದ್ದಪ್ಪ ಸುಗಂಧಿ]] |KMPP |44095 |} <big>ಪಾಟೀಲರ ರಾಜಕಾರಣ</big> [[ವಿಜಯಪುರ]] ಜಿಲ್ಲೆಯ ರಾಜಕಾರಣದಲ್ಲಿ ಪಾಟೀಲರದ್ದೇ ಪಾರುಪತ್ಯ. ಯಾವುದೇ ಪಕ್ಷದಿಂದ ಪಾಟೀಲರೊಬ್ಬರು ಕಣಕ್ಕಿಳಿದರೆ ಎದುರಾಳಿಯೂ ಪಾಟೀಲರೇ ಆಗಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಪಾಟೀ ಸವಾಲು ನೋಡುವುದೇ ಮತದಾರರಿಗೆ ಖುಷಿ. ಇಲ್ಲಿ ಪಾಟೀಲರೇ ದುಷ್ಮನ್‌ಗಳು, ಪಾಟೀಲರೇ ಗೆಳೆಯರು. ಹೀಗಾಗಿ ಪಾಟೀಲರ ತಂತ್ರ- ಪ್ರತಿತಂತ್ರದ ಕುತೂಹಲ ಹೆಚ್ಚು. ಜಿಲ್ಲೆಯಲ್ಲಿ 1957ರಿಂದ ಈವರೆಗಿನ ಚುನಾವಣೆ ಪುಟಗಳನ್ನು ತಿರುವಿ ಹಾಕಿದರೆ ಪಾಟೀಲರೇ ಕದನ ಕಲಿಗಳಾಗಿ ಮಿಂಚಿರುವುದನ್ನು ಕಾಣಬಹುದು. ಇಡೀ ಜಿಲ್ಲೆಯಲ್ಲಿ 119 ಮಂದಿ ಪಾಟೀಲರು ಸ್ಪರ್ಧಿಸಿ 40 ಮಂದಿ ಚುನಾಯಿತರಾಗಿದ್ದಾರೆ. ಇದರಲ್ಲಿ 6, 4 ಬಾರಿ ಗೆದ್ದ ಪಾಟೀಲರೇ ಹೆಚ್ಚಿದ್ದಾರೆ. ಗೆದ್ದವರು ಒಬ್ಬರು ಪಾಟೀಲರಾದರೆ ಸೋತವರೂ ಮತ್ತೊಬ್ಬ ಪಾಟೀಲರೇ ಆಗಿದ್ದಾರೆ. ಅದರಲ್ಲೂ ಹಿಪ್ಪರಗಿ, ಇಂಡಿ, ಬಬಲೇಶ್ವರ, ಬಸವನ ಬಾಗೇವಾಡಿ, ಸಿಂದಗಿ ಕ್ಷೇತ್ರದ ಮತ ಸಮರದಲ್ಲಿ ಪಾಟೀಲರೇ ಜಿದ್ದಾಜಿದ್ದಿನ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ. ಕನಿಷ್ಠ ನಾಲ್ಕು ಮಂದಿ ಪಾಟೀಲರು ಶಾಸಕರಾಗಿ ಪ್ರತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. 2013ರಲ್ಲೂ ಸಚಿವ [[ಎಂ.ಬಿ.ಪಾಟೀಲ]], ಹಿರಿಯ ಶಾಸಕ [[ಶಿವಾನಂದ ಪಾಟೀಲ]], ಎ.ಎಸ್.ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲ ನಾಲ್ವರು ಚುನಾಯಿತರಾಗಿದ್ದರು. ಜಿಲ್ಲೆಯ 7 ಸಾಮಾನ್ಯ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಮಾಹಿತಿ ಗಮನಿಸಿದರೆ ಎ ಟು ಝಡ್‌ ಪಾಟೀಲರೇ ಇರುವುದು ಕಂಡುಬರುತ್ತದೆ. ಅಂದರೆ ಇಂಗ್ಲಿಷ್‌ ಅಕ್ಷರಗಳ ಪ್ರಕಾರ ಅವರ ಹೆಸರು ಇರುವ ಶಾಸಕರು ಇದ್ದಾರೆ. ಅಂದರೆ ಅಮೀನಪ್ಪ ಪಾಟೀಲ, ಬಸನಗೌಡ, ಚಂದ್ರಗೌಡ, ದೊಡ್ಡನಗೌಡ, ಜಗದೀಶಗೌಡ, ಕುಮಾರಗೌಡ, ಮಲ್ಲನಗೌಡ, ಮಲಕೇಂದ್ರ ಪಾಟೀಲ, ಪ್ರಭುಗೌಡ, [[ಶಿವಾನಂದ ಪಾಟೀಲ]], ಶಾಂತಗೌಡ, ರವಿಕಾಂತ ಪಾಟೀಲ, ವಿಜುಗೌಡ, ಯಶವಂತರಾಯಗೌಡ ಪಾಟೀಲ ಹೀಗೆ ಪಟ್ಟಿ ಸಾಗುತ್ತದೆ. ಒಂದೇ ಹೆಸರಿವರೂ ಎದುರಾಳಿಗಳಾಗಿದ್ದು, ಪಕ್ಕದ ಕ್ಷೇತ್ರಗಳಲ್ಲಿ ಉದಾಹರಣೆಯಿದೆ. ಅಪ್ಪ-ಮಗ, ಅಣ್ಣ-ತಮ್ಮ, ಬೀಗರು, ಹತ್ತಿರದ ಸಂಬಂಧಿಗಳು ಸ್ಪರ್ಧಿಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಮಾತ್ರವಲ್ಲದೇ ಮುಸ್ಲಿಂ ಸಹಿತ ಇತರೆ ಸಮುದಾಯದವರೂ ಪಾಟೀಲರು ಎನ್ನುವ ಸರ್‌ ನೇಮ್‌(ಮನೆತನ ಹೆಸರು) ಹೊಂದಿರುವುದರಿಂದ ಒಳಪಂಗಡಗಳ ಸುಳಿ ಗೊತ್ತಾಗುವುದು ಚುನಾವಣೆಯಲ್ಲಿ ಗೆದ್ದಾಗ ಇಲ್ಲವೇ ಸೋತಾಗಲೇ. 1957ರಲ್ಲಿ 4, 1962ರಲ್ಲಿ 5, 1967ರಲ್ಲಿ 3, 1972ರಲ್ಲಿ 4, 1984ರಲ್ಲಿ 11, 1983ರಲ್ಲಿ 10, 1985ರಲ್ಲಿ 8, 1989ರಲ್ಲಿ 11, 1994ರಲ್ಲಿ 13, 1999ರಲ್ಲಿ 8, 2004ರಲ್ಲಿ 9, 2008ರಲ್ಲಿ 16 , 2013ರಲ್ಲಿ 15 ಜನರು ಪಾಟೀಲರೇ ಸ್ಪರ್ಧಿಸಿದ್ದಾರೆ. [[ಬಿ.ಎಸ್.ಪಾಟೀಲ(ಮನಗೂಳಿ)]] 6 ಬಾರಿ, [[ಶಿವಾನಂದ ಪಾಟೀಲ]] ಮತ್ತು [[ಎಂ.ಬಿ.ಪಾಟೀಲ]] 5 ಬಾರಿ, ಬಿ.ಎಸ್‌.ಪಾಟೀಲ(ಸಾಸನೂರ) ಹಾಗೂ ಬಿ.ಎಂ.ಪಾಟೀಲ 4 ಬಾರಿ ಗೆಲುವು ಕಂಡಿದ್ದಾರೆ. ರವಿಕಾಂತ ಪಾಟೀಲ 3 ಬಾರಿ ಪಕ್ಷೇತರವಾಗಿ ಗೆದ್ದ ದಾಖಲೆಯಿದ್ದು, ಜಿ.ಎನ್‌.ಪಾಟೀಲ, ಎ.ಎಸ್‌.ಪಾಟೀಲ ನಡಹಳ್ಳಿ, [[ಬಸನಗೌಡ ಪಾಟೀಲ(ಯತ್ನಾಳ)]], ಕುಮಾರಗೌಡ ಪಾಟೀಲ,ಯಶವಂತರಾಯಗೌಡ ಪಾಟೀಲ ಮತ್ತು ವೈ.ಎಸ್‌.ಪಾಟೀಲ್‌ ಅವರು 2 ಬಾರಿ ಗೆದ್ದಿದ್ದಾರೆ. ಬಿ.ಬಿ.ಪಾಟೀಲ, ಕೆ.ಡಿ.ಪಾಟೀಲ(ಉಕ್ಕಲಿ), ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲರು ತಲಾ ಒಂದು ಬಾರಿ ಗೆದ್ದಿದ್ದಾರೆ. ಬಸವನಬಾಗೇವಾಡಿಯಲ್ಲಿ ಸಂಬಂಧಿಕರೇ ಎದುರಾಳಿಗಳಾಗಿದ್ದರೆ, ಹಿಪ್ಪರಗಿಯಲ್ಲಿ ಜಿ.ಎನ್‌.ಪಾಟೀಲ ಅವಿರೋಧವಾಗಿ ಆಯ್ಕೆಯಾದ ಇತಿಹಾಸವಿದೆ. ==ನಗರಾಡಳಿತ== ವಿಜಯಪುರ ನಗರವು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುತ್ತದೆ. ನಗರದಲ್ಲಿ ವಿಜಯಪುರ ಅಭಿವೃಧ್ದಿ ಪ್ರಾಧಿಕಾರವು ವಿಜಯಪುರ ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ. * ಜನಸಂಖ್ಯೆ - 3,26,368 (2011) * ವಿಸ್ತೀರ್ಣ - 93.5 ಸ್ಕ್ವರ್ ಮೀಟರ್ * ವಾರ್ಡಗಳು - 35 * ನಗರದಲ್ಲಿ ರಸ್ತೆಯ ಉದ್ದ - 600 ಕಿ.ಮೀ. <big>ನಗರದ ಪ್ರಮುಖ ಬಡಾವಣೆಗಳು</big> {{col-begin}} {{col-break}} * ರಾಜಾಜಿನಗರ * ದರ್ಬಾರ ಗಲ್ಲಿ * ಮರಾಠಾ ಗಲ್ಲಿ * ಮಠಪತಿ ಗಲ್ಲಿ * ಬಸವೇಶ್ವರ ನಗರ * ಆದರ್ಶ ನಗರ * ಜೋರಾಪುರ ಪೇಟ * ಬಂಜಾರಾ ನಗರ * ಅಫಜಲಪುರ ಠಕ್ಕೆ * ಜಲನಗರ * ಗಣೇಶ ನಗರ * ಹುಡ್ಕೊ ಕಾಲನಿ * ಇಬ್ರಾಹಿಂಪುರ * ಮುರಾನಕೇರಿ * ಪುಲೀಕೇಶಿ ನಗರ * ಕೆ.ಕೆ. ಕಾಲೋನಿ * ಕೀರ್ತಿ ನಗರ * ವಿವೇಕ ನಗರ ಈಸ್ಟ್ * ವಿವೇಕ ನಗರ ವೆಸ್ಟ್ * ಕನಕದಾಸ ಬಡಾವಣೆ * ತ್ರಿಮೂರ್ತಿ ನಗರ * ಸಿದ್ದೇಶ್ವರ ಕಾಲೋನಿ * ಮಣ್ಣೂರ ಕಾಲೋನಿ * ಆನಂದ ನಗರ * ಶಕ್ತಿ ನಗರ * ಭಾವಸಾರ ನಗರ * ಕೆ.ಎಚ್.ಬಿ. ಕಾಲೋನಿ * ಶಹಾ ಪೇಟ * ಜಾಡರ ಗಲ್ಲಿ * ಗೋಪಾಲಪುರ ಗಲ್ಲಿ * ಕಸ್ತೂರಿ ಕಾಲೋನಿ * ಕಾಯಕ ನಗರ * ಯೋಗಾಪುರ * ಗಾಂಧಿ ನಗರ * ಐನಾಪುರ * ಮುನೀಶ್ವರ ನಗರ * ಗೇವರಚಂದ ನಗರ * ನವರಸಪುರ * ಶಹಾಪುರ ಗೇಟ್ {{col-break}} * ಎಕ್ಸ್ ಸರ್ವೀಸ್ ಮೆನ್ ಲೇಔಟ್ * ಮರಾಠಾ ಕಾಲೋನಿ * ಸಾಯಿ ನಗರ * ಮಾರುತಿ ಕಾಲೋನಿ * ನರಸಿಂಹ ನಗರ ಕಾಲೋನಿ * ಗ್ಯಾಂಗ್ ಬೌಡಿ ಕಾಲೋನಿ * ಶಾಂತಿ ನಗರ * ಗಂಗಾಪುರಂ ಕಾಲೋನಿ * ಮಲ್ಲಿಕಾರ್ಜುನ ನಗರ * ಶಿವಾಜಿ ಪೇಟ್ * ಪ್ರಥಮ ಲೇಔಟ್ * ಸದಾಶಿವ ಲೇಔಟ್ * ವಿದ್ಯಾನಗರ * ಐಶ್ವರ್ಯ ನಗರ * ಕಲಿಕಾ ನಗರ * ಸಜ್ಜನ ಲೇಔಟ್ * ಪ್ರಕೃತಿ ಕಾಲೋನಿ * ಕೆ.ಸಿ. ನಗರ * ಗಚ್ಚಿನಕಟ್ಟಿ ಕಾಲೋನಿ * ಲಕ್ಷ್ಮಿ ನಗರ * ಛತ್ರಪತಿ ಶಿವಾಜಿ ನಗರ * ಬ್ರದರ್ ಕಾಲೋನಿ * ಖತಿಬ್ ಗಲ್ಲಿ * ಮುಸ್ತಫ್ ನಾಗರಬೌಡಿ ಕಾಲೋನಿ * ನಾಲಬಂದ ಗಾರ್ಡನ್ * ನಾಗರಬೌಡಿ ಗಾರ್ಡನ್ * ಪಟೇಲ್ ಗಾರ್ಡನ್ * ಗೋಡಿಹಾಳ ಕಾಲೋನಿ * ಎಸ್.ಬಿ.ಐ. ಕಾಲೋನಿ * ಆದರ್ಶ ಡೈರಿ ಫಾರ್ಮ್ * ಸುಕುನ್ ಗ್ರ್ಯಾಂಡ ಕಾಲೋನಿ * ಶ್ರೀ ನಗರ * ಟೀಚರ್ಸ್ ಕಾಲೋನಿ * ಸಂಸ್ಕೃತಿ ನಗರ * ಶೇಖ್ ಕಾಲೋನಿ * ಗಾಂಧಿಜಿ ಕಾಲೋನಿ * ಫಾರೇಖ ನಗರ * ಬೊಮ್ಮನಜೋಗಿ * ಲಿಂಗರಾಜ ಕಾಲೋನಿ {{col-break}} * ತಾಜ್ ಬೌಡಿ * ಗೋಡ ಬೋಳೆ ಮಾಳಾ * ಶಾಸ್ತ್ರೀ ನಗರ * ಎಸ್.ಆರ್. ಕಾಲೋನಿ * ರಾಮ ನಗರ * ರೇಣುಕಾ ನಗರ * ಓಂ ನಗರ * ಹೇರಲಗಿ ಲೇಔಟ್ * ಜ್ಞಾನಿ ಕಾಲೋನಿ * ಸಾಯಿ ಪಾರ್ಕ್ * ದರ್ಗಾ * ರಾಘವೇಂದ್ರ ಕಾಲೋನಿ * ಸುಹಾಗ ಕಾಲೋನಿ * ಅಯಪ್ಪ ಸ್ವಾಮಿ ನಗರ * ಹೈದರ ಕಾಲೋನಿ * ಶಶಿ ನಗರ * ನವರಸಪುರ ಕಾಲೋನಿ * ಮುಶ್ರಿಫ್ ಕಾಲೋನಿ * ಜಗದಾಳೆ ಗಲ್ಲಿ * ಹಸೀನ್ ಕಾಲೋನಿ * ಭವಾನಿ ನಗರ * ಮಿರ್ದೆ ಗಲ್ಲಿ * ಭಿಡೆ ಚಾಳ * ಬಾಗಾಯತ್ ಗಲ್ಲಿ * ಬಸವ ನಗರ * ಗುರುಪಾದೇಶ್ವರ ನಗರ * ನೆಹರು ನಗರ * ವಜ್ರ ಹನುಮಾನ ನಗರ * ಫಾರೇಖ ಲೇಔಟ್ * ಶ್ರೀ ಸಿದ್ದೇಶ್ವರ ಲೇಔಟ್ * ಶ್ರೀ ಮಹಾವೀರ ಲೇಔಟ್ * ಶಾಹು ನಗರ * ರಾಮಪ್ರಸಾದ ಗಲ್ಲಿ * ಸಿದ್ಧಿ ವಿನಾಯಕ ಕಾಲೋನಿ * ಕೊಂಕಣಪುರ * ನೀಲಾ ನಗರ * ಸದಾಶಿವ ನಗರ * ರಂಭಾಪುರ * ವಿಜಯ ಹೌಸಿಂಗ್ ಕಾಲೋನಿ {{col-break}} * ಮಂಜುನಾಥ ನಗರ * ಮುಕುಂದ ನಗರ * ಅಂಬೇಡ್ಕರ ಕಾಲೋನಿ * ಚಾಲುಕ್ಯ ನಗರ ಈಸ್ಟ್ * ದಾನೇಶ್ವರಿ ನಗರ * ಪ್ರಕೃತಿ ಕಾಲೋನಿ * ಕೌಟಾಳ ಲೇಔಟ್ * ಕುಲಕರ್ಣಿ ಲೇಔಟ್ * ಸಂಗೊಳ್ಳಿ ರಾಯಣ್ಣ ಕಾಲೋನಿ * ಮುಬಾರಕ ಕಾಲೋನಿ * ಚಿದಂಬರ ನಗರ * ಬಣಗಾರ ಗಲ್ಲಿ * ರಾಜೇಂದ್ರ ನಗರ * ಅಡಕಿ ಗಲ್ಲಿ * ಅಂಕಲಿಕರ ಲೇಔಟ್ * ಸುಶಿಲಾದೇವಿ ನಗರ * ಬಾಗಲಕೋಟಕರ ಕಾಲೋನಿ * ದೀವಟಗೇರಿ ಗಲ್ಲಿ * ಕಲಾದಗಿ ಗಲ್ಲಿ * ನವಭಾಗ * ಬಸವಗಿರಿ * ವಿಶ್ವೇಶ್ವರಯ್ಯ ಕಾಲೋನಿ * ರಾಧಾಕೃಷ್ಣ ನಗರ * ಪದ್ಮಾವತಿ ಕಾಲೋನಿ * ಕುಂಬಾರ ಗಲ್ಲಿ * ತಾಳ ನಗರ * ಕಾರ್ಗಿಲ್ ನಗರ * ಶ್ರೀ ನಗರ ಕಾಲೋನಿ * ಹವೇಲಿ ಗಲ್ಲಿ * ಭಾಗಾಯತ ಗಲ್ಲಿ * ಚಾಲುಕ್ಯ ನಗರ ವೆಸ್ಟ್ * ಇಂದ್ರ ನಗರ * ಹರಿಯಾಳ ಗಲ್ಲಿ * ದೇಶಪಾಂಡೆ ಕಾಲೋನಿ * ಗುರುರಾಜ ಕಾಲೋನಿ * ಇನಾಂದಾರ ಕಾಲೋನಿ * ಅರಿಹಂತ ಕಾಲೋನಿ * ಶರಣ ನಗರ {{col-end}} ==ಶಿಕ್ಷಣ== ನಗರದಲ್ಲಿ ಅನೇಕಾನೇಕ ಪ್ರಾಥಮಿಕ, ಮಾಧ್ಯಮಿಕ, ಸ್ನಾತಕ, ಸ್ನಾತಕೋತ್ತರ ಸಂಸ್ಠೆಗಳಿಂದ ವಿವಿಧ ವಿಷಯಗಳಲ್ಲಿ ಶಿಕ್ಷಣ ಲಭ್ಯವಿದೆ. ಕಲೆ, ವಿಜ್ಞಾನ, ಕಾನೂನು, ವಾಣಿಜ್ಯ, ಆಡಳಿತ, ಗಣಕವಿಜ್ಞಾನ, ವೈದ್ಯಕೀಯ, ಆಯುರ್ವೇದ, ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಹಿಳಾ ವಿಷಯಗಳಿಗೆ ಸಂಬಂಧಪಟ್ಟ ಕರ್ನಾಟಕದ ಏಕಮಾತ್ರ [[ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ]]ವಿದೆ. ಕೇಂದ್ರ ರಕ್ಷಣಾ ಖಾತೆಯಿಂದ ನಡೆಸಲ್ಪಡುವ ಸೈನಿಕ ಶಾಲೆ ಇದೆ. [[ಚಿತ್ರ:BLDEA's Dr.P.G.Halakatti College of Engineering and Technology. Bijapur - 586101, Karnataka, India..jpg|thumb|ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಯಪುರ]] [[ಚಿತ್ರ:Anjuman college bijapur.JPG|thumb|ಅಂಜುಮನ್ ಮಹಾವಿದ್ಯಾಲಯ, ವಿಜಯಪುರ]] [[ಚಿತ್ರ:Banjara bijapur.JPG|thumb|ಬಂಜಾರಾ ಸಂಘ, ವಿಜಯಪುರ]] <big>ವಿಶ್ವವಿದ್ಯಾಲಯಗಳು</big> * [[ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ]], ವಿಜಯಪುರ * [[ಬಿ.ಎಲ್.ಡಿ.ಈ. ವಿಶ್ವವಿದ್ಯಾಲಯ, ವಿಜಯಪುರ]] ([[ವಿಜಯಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ]]) (ಡೀಮ್ಡ್ ವಿಶ್ವವಿದ್ಯಾಲಯ ==ಸಾಹಿತ್ಯ== [[ಚಿತ್ರ:S S Maharaj.jpg|thumb|250px|right| ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ]] ವಿಜಯಪುರ ಜಿಲ್ಲೆಯಲ್ಲಿ ಸಾಹಿತ್ಯ ಸಮೃದ್ದವಾಗಿದೆ. ಪ್ರಮುಖವಾಗಿ ಜಿಲ್ಲೆಯ ಸಾಹಿತಿಗಳಾದ [[ಅಣ್ಣ ಬಸವಣ್ಣ]], [[ಅಭಿನವ ಪಂಪ ನಾಗಚಂದ್ರ]], [[ಕುಮಾರ ವಾಲ್ಮೀಕಿ]], [[ಅಗ್ಗಳ]], [[ಗೋಪಕವಿ]], [[ಕಾಖಂಡಕಿ ಮಹಿಪತಿದಾಸರು]], ರುಕ್ಮಾಂಗದ ಪಂಡಿತರು, [[ಫ.ಗು.ಹಳಕಟ್ಟಿ]], [[ಬಂಥನಾಳ ಶಿವಯೋಗಿಗಳು]], [[ಶಿಂಪಿ ಲಿಂಗಣ್ಣ]], [[ಹಲಸಂಗಿ ಮಧುರ ಚೆನ್ನ]], [[ಹರ್ಡೇಕರ ಮಂಜಪ್ಪ]], ಕಾಪಸೆ ರೇವಪ್ಪ, [[ಶ್ರೀರಂಗ]], [[ರಂ. ಶ್ರೀ. ಮುಗಳಿ]], ಮಲ್ಲಪ್ಪ ಚಾಂದಕವಟೆ, ಶಿವಲಿಂಗಪ್ಪ ಯಡ್ರಾಮಿ, ಪ್ರೊ. ಎ.ಎಸ್.ಹಿಪ್ಪರಗಿ, ಡಾ.ಬಿ.ಬಿ.ಹೆಂಡಿ, ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಜಿಗಳು, [[ಎಮ್.ಎಮ್.ಕಲಬುರ್ಗಿ]], [[ಶಂ.ಗು.ಬಿರಾದಾರ]], ಶರಣಪ್ಪ ಕಂಚಾಣಿ, ಕುಮಾರ ಕಕ್ಕಯ್ಯ, ಸಿ ಸು ಸಂಗಮೇಶ, ಸಂಗಮನಾಥ ಹಂಡಿ, ರಂಜಾನ ದರ್ಗಾ, ಸ.ಜ.ನಾಗಲೋಟಿ ಮಠ, ಎಚ್ ಬಿ ವಾಲೀಕಾರ, ಆರ್. ಆರ್. ಹಂಚಿನಾಳ, [[ಕೃಷ್ಣ ಕೊಲ್ಹಾರ ಕುಲಕರ್ಣಿ]], ಜಿ.ವಿ.ಕುಲಕರ್ಣಿ, ಪಿ.ಬಿ.ಧುತ್ತರಗಿ, ಬಸವರಾಜ ಡೋಣೂರ, ಕೃಷ್ಣಮೂರ್ತಿ ಪುರಾಣಿಕ, ರಾಮಚಂದ್ರ ಕೊಟ್ಟಲಗಿ, ಕೆ.ಎನ್.ಸಾಳುಂಕೆ, ಶಾಂತಾ ಇಮ್ರಾಪುರ, ಪ್ರೊ.ಬಿ.ಆರ್.ಪೋಲೀಸಪಾಟೀಲ, ಪ್ರೊ.ಶಿವರುದ್ರ ಕಲ್ಲೋಳಕರ್, ಶಿವನಗೌಡ ಕೋಟಿ, ಪ್ರೊ.ಎನ್.ಜಿ.ಕರೂರ, ಶ್ರೀ ಗೋಪಾಲ ಪ್ರಹ್ಲಾದರಾವ ನಾಯಕ, ಜಂಬುನಾಥ ಕಲ್ಯಾಣಿ, ಡಾ. ವಿಜಾಯಾ ದೇವಿ, ಪ್ರೊ.ಜಿ.ಬಿ.ಸಜ್ಜನ ಮುಂತಾದ ಕವಿಗಳು, ಸಾಹಿತಿಗಳು, ಕಾಂದಬರಿಕಾರರು, ವಿಮರ್ಶಕರು, ಚಿಂತಕರು, ಕಲಾವಿದರು, ಪತ್ರಕರ್ತರು, ನಾಟಕಕಾರರು, ಸಂಶೋಧಕರು, ವಿದ್ವಾಂಸರು, ವಾಗ್ಮಿಗಳು, ಲೇಖಕರು ಮೊದಲಾದ ಹಿರಿಯ - ಕಿರಿಯ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ [[ಇಂಡಿ]] ತಾಲೂಕಿನ [[ಹಲಸಂಗಿ]]ಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪುರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ 'ಮಲ್ಲಿಗೆ ದಂಡೆ'(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪುರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರ ದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು. ಡಾ.ಗುರುಲಿಂಗ ಕಾಪಸೆಯವರು 'ಹಲಸಂಗಿ ಹಾಡು'(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಪುಸ್ತಕವನ್ನು ಶಂಕರ ಬೈಚಬಾಳ ಅವರು ಬರೆದಿದ್ದಾರೆ.ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ. ಲಾವಣಿ ಬಹಳ ಪ್ರಸಿದ್ಧವಾಗಿದೆ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿ ಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936 ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ - ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.” [[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುನಲ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡ ದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು. ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟು ಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು. ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪುರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡು ಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಭಿಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು. ;ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು: ವಿಜಯಪುರ ನಗರದಲ್ಲಿ ಈ ಹಿಂದೆ (90 ವರ್ಷಗಳ ಹಿಂದೆ ) 1923ರಲ್ಲಿ ಪ್ರಥಮವಾಗಿ ಅಖಿಲ ಭಾರತ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನವು [[ಕೊ.ಚನ್ನಬಸಪ್ಪ]]ರವರ ಅಧ್ಯಕ್ಷತೆಯಲ್ಲಿ 9, 10, 11 ಫೆಬ್ರುವರಿ 2013ರಂದು ಸೈನಿಕ ಶಾಲೆಯ ಆವರಣದಲ್ಲಿ ಜರುಗಿತು. <big>ವಿಜಯಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ</big> {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |9 |1923 |ವಿಜಯಪುರ |[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]] |- valign="bottom" |79 |2013 |ವಿಜಯಪುರ |[[ಕೊ. ಚನ್ನಬಸಪ್ಪ]] |} ವಿಜಯಪುರ ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]]. {| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext> |- style="background-color:#969696;font-weight:bold" valign="bottom" | width="30" Height="30" | ಕ್ರ.ಸಂ. | width="50" | ವರ್ಷ | width="150" | ಸ್ಥಳ | width="200" | ಅಧ್ಯಕ್ಷತೆ |- valign="bottom" |12 |1926 |[[ಬಳ್ಳಾರಿ]] |[[ಫ.ಗು.ಹಳಕಟ್ಟಿ]] |- valign="bottom" |38 |1956 |[[ರಾಯಚೂರು]] |[[ಶ್ರೀರಂಗ]] |- valign="bottom" |62 |1993 |[[ಕೊಪ್ಪ್ಪಳ]] |[[ಸಿಂಪಿ ಲಿಂಗಣ್ಣ]] |} ;ಪ್ರಶಸ್ತಿ (ಪುರಸ್ಕಾರ)ಗಳು: <big>ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು</big> {{col-begin}} {{col-break}} * ಪ್ರೊ.ಎನ್.ಜಿ.ಕರೂರ * [[ಎಂ.ಎಂ.ಕಲ್ಬುರ್ಗಿ]] {{col-break}} * [[ಶಶಿಕಲಾ ವೀರಯ್ಯಸ್ವಾಮಿ]] * [[ಅರವಿಂದ ಮಾಲಗತ್ತಿ]] {{col-break}} * ಗೋಪಾಲ ಪ್ರಹ್ಲಾದರಾವ ನಾಯಕ * ಈಶ್ವರಚಂದ್ರ ಚಿಂತಾಮಣಿ {{col-break}} * ಪ್ರೊ. ಬಿ.ಆರ್. ಪೊಲೀಸ್ ಪಾಟೀಲ್ * ಡಾ ಶಿವಾಹಳಿ {{col-break}} * ಪ್ರೊ. ಶಿವರುದ್ರ ಕಲ್ಲೋಳಕರ್ * ಶಾಂತಿ ಕುಟೀರ {{col-end}} <big>ರಾಷ್ಟ್ರ ಪ್ರಶಸ್ತಿ ಶಿಕ್ಷಕ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] <big>ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಸಿಂಪಿ ಲಿಂಗಣ್ಣ]] * [[ಶಶಿಕಲಾ ವೀರಯ್ಯಸ್ವಾಮಿ]] <big>ಪಂಪ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ಕೇಂದ್ರ ಸಾಹಿತ್ಯ ಅಕಾಡಮೆ ಪ್ರಶಸ್ತಿ ಪುರಸ್ಕೃತರು</big> * [[ಎಂ.ಎಂ.ಕಲ್ಬುರ್ಗಿ]] <big>ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರು</big> * [[ಶಶಿಕಲಾ ವೀರಯ್ಯಸ್ವಾಮಿ]] <big>ಕನಕಶ್ರೀ ಪ್ರಶಸ್ತಿ ಪುರಸ್ಕೃತರು</big> * [[ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ]] ==ವೃತ್ತ ಪತ್ರಿಕೆಗಳು== ವಿಜಯಪುರ ಜಿಲ್ಲೆಯಲ್ಲಿ ವೈಭವ ಮತ್ತು ಉದಯ ಕರ್ನಾಟಕ ಎಂಬ ವೃತ್ತ ಪತ್ರಿಕೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಕಟಗೊಳ್ಳುತ್ತಿದ್ದವು. * ಬಹುಜನ ನಾಯಕ * ಗುಮ್ಮಟ ನಗರಿ ==ವಸ್ತು ಸಂಗ್ರಾಲಯಗಳು== * ಪ್ರಾಚ್ಯ ವಸ್ತು ಸಂಗ್ರಾಲಯ, ಗೊಳ್ ಗುಂಬಜ್ ಆವರಣ, ವಿಜಯಪುರ. * ರೈಲ್ವೆ ವಸ್ತು ಸಂಗ್ರಾಲಯ, ವಿಜಯಪುರ * ವೈಜ್ಞಾನಿಕ ವಸ್ತು ಸಂಗ್ರಾಲಯ, ವಿಜಯಪುರ * ಗೊಂಬೆಗಳ ವಸ್ತು ಸಂಗ್ರಾಲಯ, ವಿಜಯಪುರ == ವೃತ್ತಿರಂಗಭೂಮಿ ನಾಟ್ಯ(ನಾಟಕ) ಸಂಘಗಳು== ವಿಜಯಪುರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ವೃತ್ತಿರಂಗಭೂಮಿ ನಾಟಕ ಸಂಘಗಳಿವೆ. * ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ವಿಜಯಪುರ. * ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ವಿಜಯಪುರ. * ಶ್ರೀ ವೀರೇಶ್ವರ ನಾಟ್ಯ ಸಂಘ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ. ==ವಿಜ್ಞಾನ ಮತ್ತು ತಂತ್ರಜ್ಞಾನ== [[ಭಾಸ್ಕರಾಚಾರ್ಯ]]ರು ವಿಜಯಪುರ ಜಿಲ್ಲೆಯ ಗಣಿತಜ್ಞರು. [[ಭಾಸ್ಕರಾಚಾರ್ಯ]]ರು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಬಳಿ ಬಿಜ್ಜಡಬೀಡ ಎಂಬಲ್ಲಿ ಜನಿಸಿದ. ಇವನ ಕಾಲಘಟ್ಟ ಕ್ರಿ ಶ 1114. ತಂದೆ ಮಹೇಶ್ವರೋಪಾಧ್ಯಾಯ. ತಂದೆಯೂ ಗಣಿತಜ್ಞ. ಅವರಿಂದಲೇ ಮೊದಲ ಪಾಠ. ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. ಇವರು ಒಟ್ಟು ಆರು ಗ್ರಂಥಗಳನ್ನು ರಚಿಸಿದರು. ಸಿದ್ಧಾಂತ ಶರೋಮಣಿ ಎಂಬುದು ಖಗೋ-ಗಣಿತದ ಗ್ರಂಥ. ಇದರಲ್ಲಿ ಆಕಾಶ, ಸೂರ್ಯ, ಚಂದ್ರ ಹಾಗು ಗ್ರಹಗಳ ಸಂಪೂರ್ಣ ವಿವರಣೆ ಇದೆ. 'ಲೀಲಾವತಿ' ಎಂಬುದು ತನ್ನ ಮಗಳ ವಿನೋದಕ್ಕಾಗಿ ಬರೆದುದೆಂದು ಹೇಳಲಾಗುತ್ತಿದೆಯಾದರೂ ಅಂಕ ಗಣಿತವೇ ಇದರ ಜೀವಾಳ. ಈಗಿನ ಕ್ಯಾಲಕುಲಸ್ ಗಣಿತದ ಮೂಲ ತತ್ವ. ದಶಮಾಂಶ ಪದ್ಧತಿಯನ್ನು ಈತನೇ ಅಭಿವೃದ್ಧಿಪಡಿಸಿದನೆಂದು ನಂಬಲಾಗಿದೆ. ಕ್ರಿ ಶ 1185ರಲ್ಲಿ ಮರಣಹೊಂದಿದ. ಭಾಸ್ಕರಾಚಾರ್ಯ (1114 - 1185), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ. [[ಕರ್ನಾಟಕ|ಕರ್ನಾಟಕದ]] ವಿಜಯಪುರದ ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು. <big>ಭಾಸ್ಕರಾಚಾರ್ಯನ ಮುಖ್ಯಕೃತಿಗಳು:</big> * <big>ಲೀಲಾವತಿ</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ). * <big>ಬೀಜಗಣಿತ</big> * <big>ಸಿದ್ಧಾಂತಶಿರೋಮಣಿ</big> ಇದರಲ್ಲಿ ಎರಡು ಭಾಗಗಳಿವೆ: * <big>ಗೋಳಾಧ್ಯಾಯ</big> * <big>ಗ್ರಹಗಣಿತ</big> <big>ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು</big> ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. <big>ವಿಜಯಪುರ ಕೃಷಿ ಹವಾಮಾನ ಸೇವೆಗಳು</big> ಇದು ಒಂದು ಆಧುನಿಕ ಉಪಕರಣವಾಗಿದ್ದು ಕೃಷಿ ಮಹಾವಿದ್ಯಾಲಯದ ಆವರದಲ್ಲಿ ಸ್ಥಾಪಿಸಲಾಗಿದೆ. ವಿಜಯಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ. <big>ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ</big> ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು ವಿಜಯಪುರ ನಗರದಲ್ಲಿದೆ. ==ಉಲ್ಲೇಖಗಳು== <References/> ==ದಿಕ್ಕುಗಳು== {{geographic location |Center=ವಿಜಯಪುರ ಜಿಲ್ಲೆ |Southwest= [[ಬಾಗಲಕೋಟೆ ಜಿಲ್ಲೆ]] |Southeast= [[ರಾಯಚೂರು ಜಿಲ್ಲೆ]] |West= [[ಬೆಳಗಾವಿ ಜಿಲ್ಲೆ]] |Northwest=[[ಸಾಂಗಲಿ ಜಿಲ್ಲೆ]] |Northeast=[[ಕಲಬುರಗಿ ಜಿಲ್ಲೆ‎]] |East=[[ಯಾದಗಿರಿ ಜಿಲ್ಲೆ‎]] |North=[[ಸೊಲ್ಲಾಪುರ ಜಿಲ್ಲೆ]] |South=[[ಬಾಗಲಕೋಟೆ ಜಿಲ್ಲೆ]] }} ==ಬಾಹ್ಯ ಸಂಪರ್ಕಗಳು== * [http://www.vijayapura.nic.in/ ವಿಜಯಪುರ ಜಿಲ್ಲೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20180827225123/http://www.vijayapura.nic.in/ |date=2018-08-27 }} * [http://www.bijapurcity.mrc.gov.in/ ವಿಜಯಪುರ ಮಹಾನಗರ ಪಾಲಿಕೆಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20160422132943/http://www.bijapurcity.mrc.gov.in/ |date=2016-04-22 }} * [http://rcbijapur.ignou.ac.in/ ವಿಜಯಪುರ ಇಗ್ನೋ ಪ್ರಾದೇಶಿಕ ಕೇಂದ್ರದ ಅಧಿಕೃತ ಅಂತರಜಾಲ ತಾಣ] * [http://kswu.ac.in/ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಧಿಕೃತ ಅಂತರಜಾಲ ತಾಣ] * [http://164.100.80.171/zpportal/displayDistInfo.aspx?context=districtMap&distCode=1507&talCode=&mod=1 ವಿಜಯಪುರ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091727/http://164.100.80.171/zpportal/displayDistInfo.aspx?context=districtMap&distCode=1507&talCode=&mod=1 |date=2017-06-20 }} * [http://164.100.80.171/tpportal/displayDistTal.aspx?context=districtMap&distCode=1507&talCode=# ವಿಜಯಪುರ ಜಿಲ್ಲೆಯ ಪ್ರತಿ ತಾಲ್ಲೂಕ ಪಂಚಾಯತಿಯ ಅಧಿಕೃತ ಅಂತರಜಾಲ ತಾಣ] {{Webarchive|url=https://web.archive.org/web/20170620091833/http://164.100.80.171/tpportal/displayDistTal.aspx?context=districtMap&distCode=1507&talCode= |date=2017-06-20 }} * [https://districts.ecourts.gov.in/vijayapura ವಿಜಯಪುರ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಅಂತರಜಾಲ ತಾಣ] * [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ವಿಜಯಪುರ ಜಿಲ್ಲೆಯ ಗೂಗಲ್ ನಕಾಶೆ] * [http://wikimapia.org/#lang=en&lat=16.835022&lon=75.717087&z=13&m=w ವಿಜಯಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ] {{ಕರ್ನಾಟಕದ ಜಿಲ್ಲೆಗಳು}} {{Commonscat|Bijapur district}} jxk2e5t0ie3l4cwaub2pznzi143xklo ಗ್ಯಾಮಕಿರಣ ಖಗೋಳಶಾಸ್ತ್ರ 0 174696 1306451 2025-06-11T18:06:42Z Kartikdn 1134 ಗ್ಯಾಮಕಿರಣ ಖಗೋಳಶಾಸ್ತ್ರ 1306451 wikitext text/x-wiki [[ಚಿತ್ರ:Fermi_5_year_11000x6189.png|right|thumb|275x275px|1 GeV ಮೇಲಿನ ಶಕ್ತಿಗಳಲ್ಲಿ ಆಕಾಶದ ಸರ್ವೇಕ್ಷಣೆ. ಇದನ್ನು ಫ಼ರ್ಮಿ ಗ್ಯಾಮಕಿರಣ ಬಾಹ್ಯಾಕಾಶ ದೂರದರ್ಶಕವು ಐದು ವರ್ಷದ ವೀಕ್ಷಣೆಯಲ್ಲಿ (2009 ರಿಂದ 2013 ವರೆಗೆ) ಸಂಗ್ರಹಿಸಿತ್ತು.]] '''ಗ್ಯಾಮಕಿರಣ ಖಗೋಳಶಾಸ್ತ್ರ'''ವು [[:en:Astronomical_object|ಆಕಾಶಕಾಯಗಳ]] ಹಾಗೂ ಅವುಗಳ ನಡುವಣ ಪ್ರದೇಶಗಳಲ್ಲಿ ನಡೆಯುವ ಕ್ರಿಯೆಗಳ ಪರಿಣಾಮವಾಗಿ ಉತ್ಸರ್ಜಿಸಲ್ಪಟ್ಟ (ಸುಮಾರು 0.1 MeV ಗಿಂತಲೂ ಹೆಚ್ಚು [[ಶಕ್ತಿ]] ಇರುವ) [[:en:Gamma_ray|ಗ್ಯಾಮ ಕಿರಣಗಳ]] ಅಧ್ಯಯನದಿಂದ [[ವಿಶ್ವ|ವಿಶ್ವದ]] (ಯೂನಿವರ್ಸ್) ಸ್ಥಿತಿ ಮತ್ತು [[ವಿಕಾಸ|ವಿಕಾಸದ]] ಬಗ್ಗೆ ಅರಿಯಲು ಪ್ರಯತ್ನಿಸುವ ಶಾಸ್ತ್ರ (ಗ್ಯಾಮ ರೇ ಅಸ್ಟ್ರಾನಮಿ).<ref>The Editors of Encyclopaedia Britannica. "gamma-ray astronomy". Encyclopedia Britannica, 12 Mar. 2019, <nowiki>https://www.britannica.com/science/gamma-ray-astronomy</nowiki>. Accessed 11 June 2025.</ref><ref>Haaxma-Jurek, Johanna "Gamma-ray Astronomy ." The Gale Encyclopedia of Science. . ''Encyclopedia.com.'' 5 May. 2025 <<nowiki>https://www.encyclopedia.com</nowiki>>.</ref><ref>"Gamma-ray astronomy." ''New World Encyclopedia,'' . 18 Apr 2024, 04:09 UTC. 11 Jun 2025, 18:02 <<nowiki>https://www.newworldencyclopedia.org/p/index.php?title=Gamma-ray_astronomy&oldid=1141811</nowiki>>.</ref> ವಿಶ್ವದ ಅನೇಕ ಕಡೆಗಳಲ್ಲಿ ಆವಿಷ್ಟ [[ಕಣ|ಕಣಗಳು]] ([[:en:Charged_particle|ಚಾರ್ಜಡ್ ಪಾರ್ಟಿಕಲ್ಸ್]]) ಹರಡಿಕೊಂಡಿವೆ. ಇವು [[ವಿಶ್ವಕಿರಣ|ವಿಶ್ವಕಿರಣಗಳೊಡನೆ]] ವರ್ತಿಸಿ ಶಕ್ತಿಯುತ ಗ್ಯಾಮಕಿರಣಗಳನ್ನು ಉತ್ಸರ್ಜಿಸುವುದು ಸಾಧ್ಯವಿದೆ. ಆದ್ದರಿಂದ [[ಆಕಾಶ|ಆಕಾಶದ]] ಬೇರೆ ಬೇರೆ ಭಾಗಗಳಿಂದ ಗ್ಯಾಮ ಕಿರಣಗಳು [[ಭೂಮಿ|ಭೂಮಿಯೆಡೆಗೆ]] ಬರುವುದನ್ನು ನಿರೀಕ್ಷಿಸಬಹುದು ಎಂಬುದಾಗಿ [[ವಿಜ್ಞಾನಿ|ವಿಜ್ಞಾನಿಗಳು]] 1950 ರಿಂದೀಚೆಗೆ ತರ್ಕಿಸತೊಡಗಿದ್ದರು. ಈ [[ಬೆಳಕಿನ ಕಿರಣ|ಕಿರಣಗಳು]] ಇತರ ಯಾವ ಕಣವೂ ಚಲಿಸದಷ್ಟು ದೂರ ಒಂದೇ ನೇರದಲ್ಲಿ ಚಲಿಸಬಲ್ಲವಾದ್ದರಿಂದ ವಿಶ್ವದ ಅಂಚನ್ನು ಕುರಿತು ಇವು ಹೆಚ್ಚು ಮಾಹಿತಿಯನ್ನು ಒದಗಿಸಬಲ್ಲುವು ಎಂಬುದಾಗಿ ಕೂಡ ವಿಜ್ಞಾನಿಗಳು ಭಾವಿಸಿದ್ದರು. ಆದರೆ ಗ್ಯಾಮ ಕಿರಣಗಳನ್ನು ಭೂತಳದಲ್ಲಿ ನಿಂತು ಪಡೆಯುವುದಾಗಲಿ ಶೋಧಿಸುವುದಾಗಲಿ ಸಾಧ್ಯವಿರಲಿಲ್ಲ. ಏಕೆಂದರೆ [[ಭೂಮಿಯ ವಾಯುಮಂಡಲ|ವಾಯುಮಂಡಲ]] ಗ್ಯಾಮ ಕಿರಣಗಳಿಗೆ ಅಪಾರದರ್ಶಕ. ಉಪಕರಣಗಳನ್ನು [[ಬಲೂನ್|ಬಲೂನುಗಳಲ್ಲೋ]], [[ಕೃತಕ ಉಪಗ್ರಹ|ಕೃತಕೋಪಗ್ರಹಗಳಲ್ಲೋ]] ಇಟ್ಟು ವಾಯುಮಂಡಲದಿಂದ ಆಚೆಗೆ ರವಾನಿಸಿ ಶೋಧನೆ ನಡೆಸಬೇಕಾಗುತ್ತದೆ. ಈ ಕಾರಣದಿಂದ ಗ್ಯಾಮಕಿರಣ ಖಗೋಳಶಾಸ್ತ್ರವು ಆಕಾಶಯುಗದ ([[:en:Space_Age|ಸ್ಪೇಸ್ ಏಜ್]]) ಕೂಸು ಎಂದರೆ ಸಲ್ಲುತ್ತದೆ. == ಮೊದಲ ಪ್ರಯತ್ನಗಳು == ಈ ದಿಶೆಯಲ್ಲಿ ಮೊದಮೊದಲು ನಡೆದ ಪ್ರಯತ್ನಗಳು ವಿಶೇಷ ಫಲಕಾರಿ ಆಗಲಿಲ್ಲ-[[ಕ್ಷೀರಪಥ|ಆಕಾಶಗಂಗೆಯಿಂದ]] (ಮಿಲ್ಕೀವೇ) ಬರುವ ಗ್ಯಾಮಕಿರಣಗಳ ವಿನಾ ಬೇರಾವುವನ್ನೂ ಸಂಗ್ರಹಿಸಲಾಗಲಿಲ್ಲ. 1962ರಲ್ಲಿ ಪ್ರಥಮವಾಗಿ [[ಕ್ಷ-ಕಿರಣ|ಎಕ್ಸ್‌-ಕಿರಣಾಕರವೊಂದನ್ನು]] ಗುರುತಿಸಿದ ಬಳಿಕ ಗ್ಯಾಮಕಿರಣಾಕರಗಳ ಇರವಿನ ಶೋಧನೆಗೆ ಹೆಚ್ಚಿನ ಕುಮ್ಮಕ್ಕು ಲಭಿಸಿತು. ಗ್ಯಾಮ[[ನಕ್ಷತ್ರ|ನಕ್ಷತ್ರಗಳ]] ಶೋಧನೆಯಲ್ಲಿ ಮೊದಲ ಬಾರಿಗೆ ಯಶಸ್ಸು ದೊರೆತದ್ದು 1970ರಲ್ಲಿ. 1972ರ ವೇಳೆಗೆ ಐದಾರು ಗ್ಯಾಮನಕ್ಷತ್ರಗಳ ಶೋಧನೆ ಆಗಿತ್ತು. ಇವುಗಳ ಪೈಕಿ ಕೆಲವು ಎಕ್ಸ್-ಕಿರಣ ಮತ್ತು ಅಥವಾ [[:en:Astronomical_radio_source|ರೇಡಿಯೋ ಆಕರಗಳೂ]] ಹೌದು. [[ಕ್ರ್ಯಾಬ್ ನಿಹಾರಿಕೆ|ಕ್ರ್ಯಾಬ್ ನೆಬ್ಯುಲದ]] ಪ್ರದೇಶದಲ್ಲಿ ಗ್ಯಾಮ ಪಲ್ಸಾರ್ ಒಂದನ್ನು ಸಹ ಗುರುತಿಸಲಾಗಿದೆ. ಗ್ಯಾಮನಕ್ಷತ್ರಗಳೆಂದರೆ ಗ್ಯಾಮ ಕಿರಣಗಳನ್ನು ಹೊರಚೆಲ್ಲುವ ಶಕ್ತಿಯುತ ಆಕಾಶಕಾಯಗಳು. ಸಾಂಪ್ರದಾಯಿಕ ಅರ್ಥದ, ಅಂದರೆ [[ಬೆಳಕು]] ಬೀರಿ ತನ್ಮೂಲಕ ದೃಗ್ಗೋಚರವಾಗುವ,- ಉದಾಹರಣೆಗೆ [[ಸೂರ್ಯ]], [[ಲುಬ್ಧಕ]], [[:en:Canopus|ಅಗಸ್ತ್ಯ]] ಇತ್ಯಾದಿಗಳಂಥ ನಕ್ಷತ್ರಗಳಿವಲ್ಲ.- == ಕೆಲವು ಮುಖ್ಯ ಕ್ರಿಯೆಗಳು == ವಿಶ್ವ ಗ್ಯಾಮಕಿರಣಗಳನ್ನು ಉತ್ಸರ್ಜಿಸಲು ಕಾರಣವಾಗಬಲ್ಲ ಕೆಲವು ಮುಖ್ಯ ಕ್ರಿಯೆಗಳನ್ನು ಇಲ್ಲಿ ವಿವರಿಸಿದೆ: 1. [[:en:Bremsstrahlung|ಬ್ರೆಮ್‌ಸ್ಟ್ರಾಲುಂಗ್]]: ಶಕ್ತಿಯುತ [[ಎಲೆಕ್ಟ್ರಾನ್|ಎಲೆಕ್ಟ್ರಾನುಗಳು]], ಅಂತರನಾಕ್ಷತ್ರಿಕ [[ಜಲಜನಕ|ಜಲಜನಕವೇ]] ಮೊದಲಾದ ವಸ್ತುಗಳು ಹತ್ತಿರ ಬಂದಾಗ ನಡೆಯುವ ಕ್ರಿಯೆಯಿಂದ ಗ್ಯಾಮಕಿರಣಗಳು ಜನಿಸುತ್ತವೆ. 2. [[:en:Compton_scattering|ಕಾಂಪ್ಟನ್ ಚದರಿಕೆ]]: ಗ್ಯಾಮಕಣ (ಉದಾಹರಣೆಗೆ ಉಷ್ಣೀಯ ಫೋಟಾನುಗಳು-ಥರ್ಮಲ್ [[ಫೋಟಾನ್]]) ಹಾಗೂ ಎಲೆಕ್ಟ್ರಾನುಗಳ ನಡುವಣ ಘರ್ಷಣೆಯಲ್ಲಿ ಎಲೆಕ್ಟ್ರಾನುಗಳು ಅತಿ ಶಕ್ತಿಯುತವಾಗಿದ್ದಲ್ಲಿ ಅವುಗಳಿಂದ ಶಕ್ತಿ ವರ್ಗಾಯಿಸಲ್ಪಟ್ಟು ಗ್ಯಾಮಕಿರಣಗಳು ಶಕ್ತಿಯುತವಾಗಿ ಪರಿಣಮಿಸುತ್ತವೆ. (ಅಂದರೆ, <math>E = h\nu</math>) ಎಂಬ ಸೂತ್ರದಂತೆ ಹೆಚ್ಚು ಆವರ್ತಾಂಕವುಳ್ಳದ್ದಾಗಿ ಪರಿಣಮಿಸುತ್ತವೆ. '''''10<sup>5</sup>''''' MeV ವರೆಗೆ ಇವರೆಡೇ ಕ್ರಿಯೆಗಳು ಪ್ರಧಾನವಾದವು. 3. '''π<sup>0</sup> ಮೆಸಾನಿನ ಕ್ಷಯ (π<sup>0</sup> → 2γ)''': ವಿಶ್ವಕಿರಣಗಳ ಹಾಗೂ ಸರ್ವವ್ಯಾಪೀ ಜಲಜನಕ [[ಅಣು|ಅಣುಗಳ]] ಪರಸ್ಪರ ಕ್ರಿಯೆಗಳಲ್ಲಿ ಅಥವಾ ಮತ್ತಿತರ ಅನೇಕ [[:en:Nuclear_reaction|ನ್ಯೂಕ್ಲಿಯರ್ ಪ್ರಕ್ರಿಯೆಗಳಲ್ಲಿ]] [[:en:Pion|ಪಯಾನುಗಳು]] ಜನಿಸುವುದರಿಂದ ಇವುಗಳ [[:en:Particle_decay|ಕ್ಷಯ]] ಕೂಡ ಅತಿ ಮುಖ್ಯವಾದದ್ದು. '''''10<sup>5</sup>''''' MeV ಗಿಂತ ಹೆಚ್ಚು ಶಕ್ತಿಯುಳ್ಳ ಗ್ಯಾಮಕಣಗಳಿಗೆ ಇವೇ ಮುಖ್ಯ ಕಾರಣ. ಮೇಲೆ ಹೇಳಿದ ಕ್ರಿಯೆಗಳೆಲ್ಲ ಅವಿಚ್ಛಿನ್ನ (ಕಂಟಿನ್ಯುವಮ್-ಅಂದರೆ ಒಂದು ನಿರ್ದಿಷ್ಟ ಶಕ್ತಿಯಿರದೆ ಬೇರೆ ಬೇರೆ ಶಕ್ತಿಯುಳ್ಳ) ಗ್ಯಾಮಕಿರಣಗಳನ್ನು ನೀಡುತ್ತವೆ. ಇವಲ್ಲದೆ ಒಂದು ನಿಖರವಾದ ಶಕ್ತಿಯುಳ್ಳ ಗ್ಯಾಮಕಿರಣಗಳನ್ನು ಅಥವಾ ಗ್ಯಾಮರೇಖೆಗಳನ್ನು ನೀಡುವ ಕ್ರಿಯೆಗಳೂ ಇವೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ. 4. '''ಎಲೆಕ್ಟ್ರಾನ್ ಪಾಸಿಟ್ರಾನ್ ಲಯ (ಅನ್ನಿಹಿಲೇಷನ್)''': ವಿಶ್ವಕಿರಣಗಳ ಶಕ್ತಿಯುತ [[ಪಾಸಿಟ್ರಾನ್|ಪಾಸಿಟ್ರಾನುಗಳು]]<ref>{{cite journal|last1=Golden|title=Measurement of the Positron to Electron Ratio in Cosmic Rays above 5 GeV|journal=Astrophysical Journal Letters|date=February 1996|volume=457|issue=2|doi=10.1086/309896|bibcode=1996ApJ...457L.103G|hdl=11576/2514376|s2cid=122660096|url=https://ui.adsabs.harvard.edu/abs/1996ApJ...457L.103G/abstract|access-date=19 October 2021|hdl-access=free}}</ref><ref>{{cite journal|last1=Boudaud|title=A new look at the cosmic ray positron fraction|journal=Astronomy & Astrophysics|date=19 December 2014|volume=575|pages=A67|url=https://www.aanda.org/articles/aa/full_html/2015/03/aa25197-14/aa25197-14.html|access-date=19 October 2021|doi=10.1051/0004-6361/201425197|doi-access=free|arxiv=1410.3799}}</ref> ಲಯಹೊಂದುವ ಮುನ್ನ [[:en:Interstellar_medium|ಅಂತರನಾಕ್ಷತ್ರಿಕ ಮಾಧ್ಯಮದಿಂದ]] ತಡೆಯಲ್ಪಟ್ಟು ಹೆಚ್ಚು ಕಡಿಮೆ ನಿಶ್ಚಲವಾಗುವುದರಿಂದ 0.51 MeV ಯ ಗ್ಯಾಮರೇಖೆ ಲಭಿಸುವುದು. 5. '''[[ಡ್ಯೂಟೀರಿಯಮ್]]-ಉತ್ಪನ್ನಕ ಕ್ರಿಯೆ (p + n → d + γ)''': ಇದರಿಂದ 2.23 MeV ಯ ಗ್ಯಾಮರೇಖೆ ಜನಿಸುತ್ತದೆ. == ಗ್ಯಾಮ ಸಂಸೂಚಕಗಳು (ಗ್ಯಾಮ ಡಿಟೆಕ್ಟರ್ಸ್) == ಈ ಹಿಂದೆಯೇ ತಿಳಿಸಿದಂತೆ ಗ್ಯಾಮಕಿರಣಗಳನ್ನು ಶೋಧಿಸುವ ಉಪಕರಣಗಳನ್ನು ಬಲೂನು ಅಥವಾ ಕೃತಕ ಉಪಗ್ರಹಗಳ ಸಹಾಯದಿಂದ ವಾಯುಮಂಡಲಕ್ಕಿಂತ ಮೇಲ್ಮಟ್ಟದಲ್ಲಿ ಇಡಲಾಗುತ್ತದೆ. ಅಲ್ಲಿಯೂ ಗ್ಯಾಮಕಿರಣಗಳನ್ನು ನೇರವಾಗಿ ಗುರ್ತಿಸಲಾಗುವುದಿಲ್ಲ. ಅವುಗಳೊಡನೆ ವಸ್ತುವಿನ ಪ್ರಕ್ರಿಯೆಗಳಿಂದಾಗಿ ಬರುವ ಆವಿಷ್ಟ ಕಣಗಳನ್ನೋ, ಬೆಳಕಿನ ಕಣಗಳನ್ನೋ ಅಳೆಯಲಾಗುತ್ತದೆ. 0.1 MeV ಯಿಂದ 10 MeV ವರೆಗಿನ ಗ್ಯಾಮಕಿರಣಗಳನ್ನು ಪತ್ತೆಮಾಡಲು ಉಪಯೋಗಿಸುವ ಸಂಸೂಚಕಗಳು ಮುಖ್ಯವಾಗಿ ಕಾಂಪ್ಟನ್ ಹಾಗೂ [[ದ್ಯುತಿವಿದ್ಯುತ್ ಪರಿಣಾಮ|ದ್ಯುತಿವಿದ್ಯುತ್]] ಕ್ರಿಯೆಗಳನ್ನು ಬಳಸುತ್ತವೆ. ಉದಾಹರಣೆಗೆ ಪ್ರಸ್ಫುರಣ ಗುಣಕದಲ್ಲಿ ([[:en:Scintillation_counter|ಸಿಂಟಿಲೇಷನ್ ಕೌಂಟರ್]]) ವಸ್ತು ಹಾಗೂ ಗ್ಯಾಮಕಿರಣಗಳ ಪರಸ್ಪರ ಕ್ರಿಯೆಯಿಂದ ಬರುವ ಆವಿಷ್ಟ ಕಣಗಳ ಚಲನೆಯಿಂದ ಫೋಟಾನುಗಳನ್ನು (ಬೆಳಕಿನ ಕಣಗಳು) ಚಿಮ್ಮುವ ಒಂದು ವಿಶಿಷ್ಟ ಮಾಧ್ಯಮವನ್ನು ಬಳಸುತ್ತಾರೆ. ಇಂಥ ಮಾಧ್ಯಮಕ್ಕೆ ಪ್ರಸ್ಫುರಣಕ ([[:en:Scintillator|ಸಿಂಟಿಲೇಟರ್]]) ಎಂದು ಹೆಸರು. ಇವುಗಳಲ್ಲಿ ಹೆಚ್ಚಿಗೆ ಬಳಸುವ ವಸ್ತುಗಳೆಂದರೆ [[ಥಾಲಿಯಮ್]]-ಪಟುಕೃತ (ಆ್ಯಕ್ಟಿವೇಟೆಡ್) [[:en:Sodium_iodide|ಸೋಡಿಯಮ್ ಅಯೊಡೈಡ್]] '''''NaI(TI)''''' ಅಥವಾ [[:en:Caesium_iodide|ಸೀಸಿಯಮ್ ಅಯೊಡೈಡ್]] '''''CsI(Tl)'''''<ref>{{cite journal|title=Luminescence and scintillation properties of CsI: A potential cryogenic scintillator|journal=Physica Status Solidi B|volume=252|issue=4|pages=804–810|year=2015|last1=Mikhailik|first1=V.|last2=Kapustyanyk|first2=V.|last3=Tsybulskyi|first3=V.|last4=Rudyk|first4=V.|last5=Kraus|first5=H.|doi=10.1002/pssb.201451464|arxiv=1411.6246|bibcode=2015PSSBR.252..804M|s2cid=118668972}}</ref> ಅಥವಾ ಕೆಲವು [[ಪ್ಲಾಸ್ಟಿಕ್]] ಪ್ರಸ್ಫುರಣಕಗಳು. ಆಗಮಿಸುವ ಫೋಟಾನುಗಳನ್ನು [[ಸೌರ ವಿದ್ಯುತ್ಕೋಶ|ದ್ಯುತಿವಿದ್ಯುತ್ ಕೋಶಗಳ]] ಮೂಲಕ ಅಳೆಯಲಾಗುತ್ತದೆ. ಒಂದೇ ನೇರದಲ್ಲಿ ಬರುವ ಗ್ಯಾಮಕಿರಣಗಳನ್ನು ಪತ್ತೆ ಮಾಡಲು [[:en:Compton_telescope|ಕಾಂಪ್ಟನ್ ಟೆಲಿಸ್ಕೋಪ್]] ಎಂಬ ಉಪಕರಣವನ್ನು ಬಳಸುತ್ತಾರೆ.<ref>{{Cite web |date=2016-03-12 |title=Compton Telescope |url=https://cosi.ssl.berkeley.edu/instrument/design/ |access-date=2024-02-01 |website=COSI |language=en-US}}</ref><ref>{{Cite web |title=Global Astronomy: Collaboration Across Cultures |url=https://imagine.gsfc.nasa.gov/observatories/learning/globalastro/p2373.html |access-date=2024-02-01 |website=imagine.gsfc.nasa.gov}}</ref> ಇದರಲ್ಲಿ ಎರಡು ಪ್ರಸ್ಫುರಣ ಸಂಸೂಚಕಗಳು ಒಂದರ ಹಿಂದೊಂದು ಇದ್ದು ಅವೆರಡರಲ್ಲಿಯೂ ಏಕಕಾಲದಲ್ಲಿ ಬೀಳುವ ಗ್ಯಾಮಕಿರಣಗಳನ್ನು ಮಾತ್ರ ಪತ್ತೆಮಾಡಲಾಗುತ್ತದೆ. '''''10 MeV''''' ಯಿಂದ '''''10<sup>4</sup> MeV''''' ವರೆಗಿನ ಗ್ಯಾಮಕಿರಣಗಳನ್ನು ಪತ್ತೆ ಮಾಡಲು ಬಳಸುವ ಸಂಸೂಚಕಗಳಲ್ಲಿನ ಮುಖ್ಯ ಕ್ರಿಯೆಯೆಂದರೆ ಎಲೆಕ್ಟ್ರಾನ್-ಪಾಸಿಟ್ರಾನ್ ಯುಗ್ಮೋತ್ಪಾದನೆ ([[:en:Pair_production|ಪೇರ್ ಪ್ರೊಡಕ್ಷನ್]]). ಇವುಗಳಲ್ಲಿ ಎಮಲ್ಷನ್, ಕಿಡಿಮಂದಿರ ([[:en:Spark_chamber|ಸ್ಪಾರ್ಕ್ ಛೇಂಬರ್]]) ಹಾಗೂ [[:en:Cherenkov_detector|ಚೆರೆಂಕಾಫ್ ಗುಣಕಗಳು]] ಮುಖ್ಯವಾದವು. '''''10<sup>5</sup> MeV''''' ಗಿಂತ ಹೆಚ್ಚು ಶಕ್ತಿಯುಳ್ಳ ಗ್ಯಾಮ ಕಣಗಳು ವಾಯುಮಂಡಲದಲ್ಲಿ ಶಕ್ತಿಯುತ ಕಣಗಳ ಸರಪಳಿಯನ್ನೋ, [[:en:Cherenkov_radiation|ಚೆರೆಂಕಾಫ್ ಬೆಳಕನ್ನೋ]] ಕೊಡುತ್ತವೆ. ನೆಲದ ಮೇಲಿರುವ ಸಂಸೂಚಕಗಳಿಂದಲೇ ಇವನ್ನು ಪತ್ತೆಮಾಡಲು ಸಾಧ್ಯ. ಇಂಥ ಗ್ಯಾಮಕಿರಣಗಳ ಅಭಿವಾಹ ([[:en:Flux|ಫ್ಲಕ್ಸ್]]) ಬೇರೆಯವಕ್ಕಿಂತ ಬಹಳ ಕಡಿಮೆಯಾದರೂ ಬೆಲೂನುಗಳನ್ನು ಉಪಯೋಗಿಸುವುದಕ್ಕಿಂತ ಸರಳವಾಗಿರುವುದರಿಂದ ಪ್ರಯೋಗಗಳಿಗೆ ಉತ್ತೇಜನ ನೀಡಬಲ್ಲುದಾಗಿದೆ. == ಗ್ಯಾಮಕಿರಣಗಳ ಸ್ವರೂಪ == ಈಗ ವಿಶ್ವದ ವಿವಿಧ ಭಾಗಗಳಿಂದ ಬರುವ ಗ್ಯಾಮಕಿರಣಗಳ ಸ್ವರೂಪದ ಬಗ್ಗೆ ಎರಡು ಮಾತು. * [[ಸೂರ್ಯ|ಸೂರ್ಯನಲ್ಲಿ]] ಸಾಮಾನ್ಯವಾಗಿ ಉದ್ರೇಕಗಳಲ್ಲಿನ ([[:en:Solar_flare|ಫ್ಲೇರ್ಸ್]]) ನ್ಯೂಕ್ಲಿಯರ್ ಪ್ರಕ್ರಿಯೆಗಳ ಫಲವಾಗಿ ಮಾತ್ರ ಶಕ್ತಿಯುತ ಗ್ಯಾಮಕಿರಣಗಳು ಉಂಟಾಗುತ್ತವೆ. '''''0.5 MeV''''', '''''2.23 MeV''''' ಮತ್ತಿತರ ಕೆಲವು ಗ್ಯಾಮರೇಖೆಗಳೂ ಇವೆ. ಇವು ಉದ್ರೇಕಸಮಯಗಳಲ್ಲಿ ನಡೆಯುವ ಕ್ರಿಯೆಗಳ ಸೂಚಕಗಳಾಗಿವೆ. * ಸ್ಥಳೀಯ (ಅಂದರೆ ನಮ್ಮ) [[ಬ್ರಹ್ಮಾಂಡ|ಬ್ರಹ್ಮಾಂಡದಿಂದ]] (ಆಕಾಶಗಂಗೆ) ಬರುವ ಗ್ಯಾಮಕಿರಣಗಳು ಮುಖ್ಯವಾಗಿ ವಿಶ್ವಕಿರಣಗಳು ಅಂತರನಾಕ್ಷತ್ರಿಕ ಮಾಧ್ಯಮಗಳಲ್ಲಿ ಬಿದ್ದಾಗ ಲಭಿಸುವ '''''π<sup>0</sup>''''' ಗಳ ಕ್ಷಯದಿಂದಾಗಿ ಬರುತ್ತವೆ. ಅದರ ಕೇಂದ್ರದ ಬಳಿ ಒಂದು ತೀಕ್ಷ್ಣ ಗ್ಯಾಮಾಕರವಿರುವಂತೆ ತೋರುತ್ತದೆ. ಆಕಾಶಗಂಗೆಯ ಗ್ಯಾಮಕಿರಣಗಳ ಅಭಿವಾಹ ಎಲ್ಲ ಕಡೆಗಳಲ್ಲೂ ಒಂದೇ ಆಗಿಲ್ಲದೆ ಅದರ [[:en:Plane_(mathematics)|ಸಮತಲದಿಂದ]] ದೂರ ಹೋದಂತೆ ಅಭಿವಾಹ ಕಡಿಮೆಯಾಗುತ್ತದೆ. ಈ ಗ್ಯಾಮಕಿರಣಗಳ ಶಕ್ತಿ ಹೆಚ್ಚಿದಂತೆಯೂ ಅಭಿವಾಹ ಕಡಿಮೆಯಾಗುತ್ತದೆ. [ಒಟ್ಟು ಅಭಿವಾಹ <math>\infty</math> (ಗ್ಯಾಮಶಕ್ತಿ)- <sup>1.8</sup>]. * ಅಂತರನಾಕ್ಷತ್ರೀಯ ಮಾಧ್ಯಮದಲ್ಲಿ ಮುಖ್ಯ ಕ್ರಿಯೆಗಳು ಕಾಂಪ್ಟನ್ ಹಾಗೂ ಬ್ರೆಮ್‌ಸ್ಟ್ರಾಲುಂಗ್. ಇವು '''''10<sup>5</sup> MeV''''' ವರೆಗಿನ ಗ್ಯಾಮಕಿರಣಗಳಿಗೆ ಕಾರಣವಾಗಿವೆ. '''''10 MeV''''' ವರೆಗೆ ಕಾಂಪ್ಟನ್ ಕ್ರಿಯೆಯೇ ಪ್ರಧಾನವಾಗಿರುವುದು. ಬ್ರೆಮ್‌ಸ್ಟ್ರಾಲುಂಗ್ ಗ್ಯಾಮಕಿರಣಗಳ ಅಭಿವಾಹ ಎಲ್ಲ ದಿಕ್ಕುಗಳಲ್ಲಿಯೂ ಒಂದೇ ಆಗಿರುವುದಿಲ್ಲ. ಆದರೆ ಕಾಂಪ್ಟನ್ ಗ್ಯಾಮಕಿರಣಗಳ ಅಭಿವಾಹ ಎಲ್ಲ ದಿಕ್ಕುಗಳಲ್ಲಿಯೂ ಹೆಚ್ಚು ಕಡಿಮೆ ಸಮವಾಗಿದ್ದು ಅತಿ ಹೆಚ್ಚಿನ ಸರಾಸರಿಯುಳ್ಳದ್ದಾಗಿವೆ. ಇವಲ್ಲದೆ '''''π<sup>+</sup>''''' [[ಮೆಸಾನ್|ಮೆಸಾನಿನ]] ಕ್ಷಯದಿಂದ ದೊರೆಯುವ ಪಾಸಿಟ್ರಾನುಗಳ ಲಯದಿಂದ ಬರುವ '''''0.5 MeV''''' ಗ್ಯಾಮರೇಖೆ ಹಾಗೂ '''''π<sup>0</sup>''''' ಕ್ಷಯದ ಗ್ಯಾಮಕಿರಣಗಳೂ ಇವೆ. '''''0.5 MeV''''' ಮತ್ತು '''''π<sup>0</sup>''''' ಗ್ಯಾಮಗಳ ಒಟ್ಟು ಅಭಿವಾಹಗಳ ನಿಷ್ಪತ್ತಿ ಒಂದು ಬಿಲಿಯನ್ (ಸಾವಿರ ಮಿಲಿಯನ್) ವರ್ಷಗಳ ಹಿಂದೆ ವಿಶ್ವಕಿರಣ ತೀವ್ರತೆಯ ಮಾಪನವಾಗಿದೆ (ಗ್ಯಾಮಕಿರಣಗಳ ಮುಖ್ಯ ಕಾರಣ ವಿಶ್ವಕಿರಣಗಳ ಪ್ರಕ್ರಿಯೆಗಳು ಎಂದು ಭಾವಿಸಿದಲ್ಲಿ). * ಅಂತರಬ್ರಹ್ಮಾಂಡ ಮಾಧ್ಯಮದಲ್ಲಿ ಮುಖ್ಯ ಕ್ರಿಯೆಗಳು '''''π<sup>0</sup>''''' ಕ್ಷಯ, ಬ್ರೆಮ್‌ಸ್ಟ್ರಾಲುಂಗ್ ಮತ್ತು ಕಾಂಪ್ಟನ್ ಕ್ರಿಯೆಗಳು. '''''10 MeV''''' ಗಿಂತ ಮುಂದೆ '''''π<sup>0</sup>''''' ಮತ್ತು [[:en:Hyperon|ಹೈಪರಾನುಗಳ]] ಕ್ಷಯಗಳು ಮಾತ್ರ ಭಾಗವಹಿಸುತ್ತವೆ. ಈ ಕ್ರಿಯೆಗಳ ಪರಸ್ಪರ ಪ್ರಾಮುಖ್ಯವೆಷ್ಟು ಎಂಬುದನ್ನು ಹೇಳುವುದು ಬಹಳ ಕಷ್ಟ. ಏಕೆಂದರೆ, ಇದಕ್ಕಾಗಿ ತಿಳಿದಿರಬೇಕಾದ ಅಂತರಬ್ರಹ್ಮಾಂಡ ಮಾಧ್ಯಮದ ವಸ್ತು[[ಸಾಂದ್ರತೆ]], [[:en:Magnetic_field|ಕಾಂತಕ್ಷೇತ್ರ]] ಸಾಮರ್ಥ್ಯ ಮುಂತಾದವುಗಳ ಬಗ್ಗೆ ಈಗ ನಮಗಿರುವ ಜ್ಞಾನ ತೀರ ಅಸ್ಪಷ್ಟವಾಗಿದೆ. ಅಂತರಬ್ರಹ್ಮಾಂಡ ಮಾಧ್ಯಮದಿಂದ ಬರುವ ಗ್ಯಾಮಕಿರಣಗಳು ಸಮದೈಶಿಕವಾಗಿವೆ (ಐಸೊಟ್ರಾಪಿಕ್-ಎಲ್ಲ ದಿಕ್ಕುಗಳಲ್ಲೂ ಒಂದೇ ಅಭಿವಾಹವುಳ್ಳವಾಗಿ). ಆಕಾಶಗಂಗೆಯ ಗ್ಯಾಮಕಿರಣಗಳು ಈ ರೀತಿ ಅಲ್ಲವೆಂದು ಈ ಹಿಂದೆಯೇ ತಿಳಿಸಿದೆ. ಆದ್ದರಿಂದ ಸಮದೈಶಿಕತ್ವದ ಮಟ್ಟವನ್ನು ಅಳೆದಲ್ಲಿ ಆಕಾಶಗಂಗೆಯ ಪಾತ್ರವನ್ನು ಬೇರ್ಪಡಿಸಿ ಅಂತರಬ್ರಹ್ಮಾಂಡ ಮಾಧ್ಯಮದ ಶಕ್ತಿಯುತ ಕಣಗಳ ಸಂಖ್ಯಾಸಾಂದ್ರತೆಯ ಬಗ್ಗೆ ತಿಳಿಯಲು ಸಾಧ್ಯ. ಅಸಾಧಾರಣ ಶಕ್ತಿಯುತವಾದ [[ಕ್ವೇಸಾರ್|ಕ್ವೇಸಾರುಗಳಂಥ]] ಆಕಾಶಕಾಯಗಳು '''''1-1000 MeV''''' ವರೆಗಿನ ಗ್ಯಾಮಕಿರಣಗಳನ್ನು ಆಗಾಗ್ಗೆ ಚಿಮ್ಮಬಲ್ಲವಾಗಿವೆಯೆಂದು ಕೆಲವರ ನಂಬಿಕೆ. ಅಂದರೆ ಎಲ್ಲ ಗ್ಯಾಮನಕ್ಷತ್ರಗಳೂ ರೇಡಿಯೋ ಮತ್ತು/ಅಥವಾ ಎಕ್ಸ್‌-ಕಿರಣ ಆಕರಗಳಾಗಬೇಕೆಂಬ ನಿಯಮವೇನೂ ಇಲ್ಲ. ಬರಿಯ ಗ್ಯಾಮಕಿರಣಗಳಲ್ಲಿಯೇ ಪ್ರಭಾವಶಾಲಿಯಾಗಿರಬಹುದಾದ ಗ್ಯಾಮನಕ್ಷತ್ರಗಳಲ್ಲೂ ಇರಬಹುದೆಂಬುದಕ್ಕೆ ಆಧಾರ ಉಂಟು. ಕ್ರ್ಯಾಬ್ ನೆಬ್ಯುಲದ ಪ್ರದೇಶದಲ್ಲಿ ಒಂದೇ ಗ್ಯಾಮಪಲ್ಸಾರ್ ಇದೆಯೆಂದು ತಿಳಿದಿದೆ. ಬಹುಶಃ [[:en:Neutron_star|ನ್ಯೂಟ್ರಾನ್ ನಕ್ಷತ್ರಗಳಿಗೂ]], ಕೆಲವು ಗ್ಯಾಮನಕ್ಷತ್ರಗಳಿಗೂ ಕೆಲವು ಸಂಬಂಧ ಇರಬಹುದೆಂಬ ಶಂಕೆಯೂ ಉಂಟು. == ಉಪಸಂಹಾರ == ಈಗಿರುವಂಥ ಅಸ್ಪಷ್ಟ ಮಾಹಿತಿಗಳಲ್ಲೇ ಗ್ಯಾಮಕಿರಣ ಖಗೋಳಶಾಸ್ತ್ರ ಕೆಲವು [[:en:Cosmology|ವಿಶ್ವವಿಜ್ಞಾನ]] ಸಮಸ್ಯೆಗಳನ್ನು ಎದುರಿಸಲು ಸಹಾಯಮಾಡಿದೆಯೆಂಬ ಅಂಶ ಗಮನಾರ್ಹವಾಗಿದೆ. [[:en:Fred_Hoyle|ಫ್ರೆಡ್ ಹಾಯ್ಲನ]] ಸ್ತಿಮಿತ ವಿಶ್ವವಾದದ ([[:en:Steady-state_model|ಸ್ಟೆಡಿ ಸ್ಟೇಟ್ ಥಿಯರಿ]]) ಒಂದು ಮುಖ್ಯಾಂಶವೆಂದರೆ [[ದ್ರವ್ಯರಾಶಿ|ದ್ರವ್ಯ]] ಮತ್ತು [[ಪ್ರತಿದ್ರವ್ಯ|ಪ್ರತಿದ್ರವ್ಯಗಳು]] ಏಕಕಾಲದಲ್ಲಿ ಸೃಷ್ಟಿಸಲ್ಪಡುತ್ತವೆಂಬುದು. ಇದಕ್ಕೆ ಈಗ ಬಂದಿರುವ ಗ್ಯಾಮಕಿರಣ ಮಾಹಿತಿಗಳು ಬೆಂಬಲ ನೀಡುವುದಿಲ್ಲ. ವಿಶ್ವದಲ್ಲಿ ಪ್ರತಿದ್ರವ್ಯ (ಆ್ಯಂಟಿಮ್ಯಾಟರ್) ಇರುವುದೇ ಆದಲ್ಲಿ ಅದು ದ್ರವ್ಯದಿಂದ ಬೇರ್ಪಡಿಸಲ್ಪಟ್ಟಿದ್ದು ಇವೆರಡರ ಲಯದಿಂದ ಗ್ಯಾಮಕಿರಣಗಳು ಬರದಂತಿರಬೇಕೆಂದು ಇವು ತಿಳಿಸುತ್ತವೆ. ಇದಲ್ಲದೆ ಅಂತರಬ್ರಹ್ಮಾಂಡ ಮಾಧ್ಯಮದಲ್ಲಿನ ಎಲೆಕ್ಟ್ರಾನುಗಳ ಸಂಖ್ಯಾಸಾಂದ್ರತೆ ಆಕಾಶಗಂಗೆಯದಕ್ಕಿಂತ ಕಡೆಯ ಪಕ್ಷ ಹತ್ತರಷ್ಟಾದರೂ ಇರಬೇಕೆಂದು ಈ ಮಾಹಿತಿಗಳು ತಿಳಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ [[:en:Space_telescope|ಬಾಹ್ಯಾಕಾಶ ವೀಕ್ಷಣಾಲಯಗಳು]] ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿವೆ. ವಿಶ್ವದ ಮೂಲೆಯಲ್ಲೆಲ್ಲೋ ಆಗುವ ಗ್ಯಾಮಾ ಸ್ಫೋಟಗಳನ್ನು ಗುರುತಿಸಲು ಸಾಧ್ಯವಾಗಿದೆ. ಕ್ಷಣಿಕವಾದ ಈ ವಿದ್ಯಮಾನಗಳು ಕೆಲವೇ ನಿಮಿಷಗಳಲ್ಲಿ ಅಡಗಿ ಹೋಗುವುವಾದರೂ ಕೆಲವು ಸ್ವಯಂಚಾಲಿತ [[:en:Robotic_telescope|ರೊಬೊಟಿಕ್ ದೂರದರ್ಶಕಗಳ]] ಸಹಾಯದಿಂದ ಇಂತಹ [[:en:Gamma-ray_burst|ಗ್ಯಾಮಾ ರೇ ಬರ್ಸ್ಟ್‌ಗಳನ್ನು]] ಗುರುತಿಸಿ ಅಧ್ಯಯನ ಮಾಡಲಾಗಿದೆ.<ref>{{cite journal|author=Akerlof, C.|s2cid=4422084|display-authors=etal|date=1999|title=Observation of contemporaneous optical radiation from a gamma-ray burst|journal=[[Nature (journal)|Nature]]|volume=398|issue=3|pages=400–402|doi=10.1038/18837|bibcode=1999Natur.398..400A|arxiv=astro-ph/9903271|ref=Akerlof99}}</ref><ref>{{cite journal|author=Akerlof, C.|s2cid=10152025|display-authors=etal|date=2003|title=The ROTSE-III Robotic Telescope System|journal=[[Publications of the Astronomical Society of the Pacific]]|volume=115|issue=803|pages=132–140|doi=10.1086/345490|bibcode=2003PASP..115..132A|arxiv=astro-ph/0210238|ref=ROTSE}}</ref> ಈ ಪ್ರಕ್ರಿಯೆ ಎರಡು ನ್ಯೂಟ್ರಾನ್ ನಕ್ಷತ್ರಗಳ ವಿಲೀನವೇ ಅಥವಾ [[ಕಪ್ಪು ಕುಳಿ|ಕಪ್ಪುಕುಳಿಯ]] ಸೃಷ್ಟಿಯೇ ಎಂಬ ಬಗ್ಗೆ ಸಿದ್ಧಾಂತಗಳು ರೂಪಗೊಳ್ಳುತ್ತಿವೆ. ಈಗ ಗ್ಯಾಮಕಿರಣ ಖಗೋಳಶಾಸ್ತ್ರದ ಮುಂದಿರುವ ಸಮಸ್ಯೆಗಳು ಅನೇಕವಾಗಿವೆ. ಬ್ರಹ್ಮಾಂಡ ಗ್ಯಾಮಾಭಿವಾಹದ ಮೂಲ ಇನ್ನೂ ಒಂದು ಒಗಟೇ ಆಗಿದೆ. ಇದು ಅಂತರನಾಕ್ಷತ್ರಿಕ ಮಾಧ್ಯಮದಲ್ಲಿನ ಶಕ್ತಿಯುತ ಕಣಗಳ ಪರಸ್ಪರ ಕ್ರಿಯೆಗಳಿಂದ ಜನಿಸಿದ್ದು ಚದರಿಕೊಂಡಿದೆಯೋ ಅಥವಾ ಈಗಿನ ಉಪಕರಣಗಳಿಂದ ವಿಂಗಡಿಸಲಾಗದ ವಿಭಿನ್ನ ಆಕರಗಳ ಒಕ್ಕೂಟವೋ ಎಂಬುದೊಂದು ದೊಡ್ಡ ಪ್ರಶ್ನೆ. ಮತ್ತೊಂದು ಪ್ರಶ್ನೆ ಗ್ಯಾಮನಕ್ಷತ್ರಗಳನ್ನು ಕುರಿತದ್ದು-ಇವು ಆಕಾಶದಲ್ಲಿ ಎಷ್ಟಿವೆ? ಇವು ಕ್ಷಣಿಕವೆ? ಅಥವಾ ಆಕಾಶಗಂಗೆಯಲ್ಲೇ ನಡೆಯುತ್ತಿರುವ ಕ್ರಿಯೆಗಳೆ? ಪಲ್ಸಾರುಗಳು ಗ್ಯಾಮಕಿರಣಜನಕಗಳೆ? ಇದಕ್ಕಿಂತ ಹೆಚ್ಚು ಮನಸೆಳೆಯುವ ಪ್ರಶ್ನೆಯೆಂದರೆ ವಿಸರಿತ (ಡಿಫ್ಯೂಸ್) ಗ್ಯಾಮ ಪ್ರಸರಣದ ಮೂಲ. ಇದು ವಿಶ್ವದ ಬೆಳವಣಿಗೆಯ ಮೊದಲ ಹಂತಗಳ ಅವಶೇಷವೆ? ಇವೆಲ್ಲಕ್ಕೂ ಉತ್ತರ ನೀಡಲು ಇನ್ನೂ ಹೆಚ್ಚು ಹೆಚ್ಚು ಗ್ಯಾಮಕಿರಣಗಳ ಅಧ್ಯಯನ ಮಾಡಬೇಕು. ಹೆಚ್ಚು ಮಾಹಿತಿಗಳು ದೊರೆಯಬೇಕು. ವಿಶ್ವದಲ್ಲಿ ಶಕ್ತಿಯುತ ಕಣಗಳ ಹಾಗೂ [[ಪ್ರಸರಣೆ|ವಿಸರಣೆಯ]] ವಿಂಗಡಣೆ ಮತ್ತು ಸಾಂದ್ರತೆಗಳ ಬಗೆಗಿನ ಪ್ರಶ್ನೆಗಳ ಉತ್ತರ ಕೇವಲ ಗ್ಯಾಮಕಿರಣ ಖಗೋಳಶಾಸ್ತ್ರದ ಭವಿಷ್ಯದಲ್ಲಡಗಿರಬಹುದೆಂದು ಅನೇಕ [[ವಿಜ್ಞಾನಿ|ವಿಜ್ಞಾನಿಗಳ]] ಮತ. ಇನ್ನೂ ಪ್ರಯೋಗಗಳು ಕಠಿಣವಾಗಿಯೇ ಇವೆ. ಪ್ರಯೋಗ ಸಾಮಗ್ರಿಗಳಲ್ಲಿ ಹೆಚ್ಚಿನ ಬೆಳೆವಣಿಗೆ ನಡೆದು ಹೆಚ್ಚು ಹೆಚ್ಚು ಮಾಹಿತಿಗಳು ದೊರೆತಂತೆ ಈ ಹೊಸ [[ವಿಜ್ಞಾನ]] ಬಹಳ ಫಲಪ್ರದವಾಗುವುದರಲ್ಲಿ ಸಂಶಯವಿಲ್ಲ. == ಉಲ್ಲೇಖಗಳು == {{ಉಲ್ಲೇಖಗಳು}}<references /> [[ವರ್ಗ:ಖಗೋಳಶಾಸ್ತ್ರ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] psci71xglosaf72hp89af8mzp6lhzof ಕಾಳೀಪ್ರಸನ್ನ ಚಟರ್ಜಿ 0 174697 1306454 2025-06-12T00:51:47Z Kartikdn 1134 ಕಾಳೀಪ್ರಸನ್ನ ಚಟರ್ಜಿ 1306454 wikitext text/x-wiki '''ಕಾಳೀಪ್ರಸನ್ನ ಚಟರ್ಜಿ''' (1863-1919) [[ಭಾರತ|ಭಾರತದ]] ಒಬ್ಬ [[ಪತ್ರಿಕೋದ್ಯಮ|ಪತ್ರಿಕೋದ್ಯಮಿ]], ರಾಷ್ಟ್ರಪ್ರೇಮಿ, ಸಮಾಜಸುಧಾರಕ; [[ಸಂಗೀತ]], [[ಚಿತ್ರಕಲೆ|ಚಿತ್ರಕಲೆಗಳಲ್ಲಿ]] ಪರಿಣತರು, ಜನ್ಮತಃ ಬಂಗಾಲಿ; [[ಪಂಜಾಬ್|ಪಂಜಾಬಿನಲ್ಲಿ]] ನೆಲಸಿ, [[ಭಾಷೆ]], [[ಉಡುಗೆ|ಉಡುಪು]], ವರ್ತನೆಗಳಲ್ಲಿ ಪಂಜಾಬಿಯೆಂದೇ ಇತರರು ಭಾವಿಸುವ ಮಟ್ಟಿಗೆ ಅಲ್ಲಿಯ ಜನಜೀವನದಲ್ಲಿ ತಾದಾತ್ಮ್ಯ ಸಾಧಿಸಿದರು. == ಆರಂಭಿಕ ಜೀವನ == 1863ರ ಮಾರ್ಚ್ 1ರಂದು ಜನನ. ತಂದೆ ಹರಿಮೋಹನರು [[ಬಾಂಗ್ಲಾ (ಬಙ್ಗ)|ಬಂಗಾಳದ]] ಅಶ್ವದಳದಲ್ಲಿ ಅಧಿಕಾರಿ. [[:en:Jalpaiguri|ಜಲಪೈಗುರಿಯಲ್ಲಿ]] ವಾಸ. ತಾಯಿ ದಕ್ಷಿಣಾದೇವಿ. ಇಬ್ಬರೂ ಶ್ರದ್ಧಾನ್ವಿತ [[ಹಿಂದೂ|ಹಿಂದೂಗಳು]]. ತಂದೆ ಭಾರತದ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. ಮಗನೂ ತಂದೆಯಂತೆ ಆದರು, ಕಾಳೀಪ್ರಸನ್ನರು ಹುಟ್ಟಿದ ಕೆಲವು ವರ್ಷಗಳ ಅನಂತರ ಹರಿಮೋಹನರು [[ಲಾಹೋರ್|ಲಾಹೋರಿನಲ್ಲಿ]] [[ಉದ್ಯೋಗ]] ಸಂಪಾದಿಸಿ, ಸಂಸಾರದೊಂದಿಗೆ ಅಲ್ಲಿ ನೆಲಸಿದರು. ಕಾಳೀಪ್ರಸನ್ನರು ಪಂಜಾಬಿನಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿದರು. ಅವರು [[:en:King_Edward_Medical_University|ಲಾಹೋರ್ ವೈದ್ಯಕೀಯ ಕಾಲೇಜಿನಲ್ಲಿ]] ಓದುತ್ತಿದ್ದಾಗ ಅವರ ತಾಯಿ ಮರಣಹೊಂದಿದರು. ಕೌಟುಂಬಿಕ ತೊಂದರೆಗಳಿಂದಾಗಿ ಅವರ [[ಶಿಕ್ಷಣ]] ಅಷ್ಟಕ್ಕೇ ನಿಂತಿತು. ಆದರೆ ಕಾಳೀಪ್ರಸನ್ನರು ನಾನಾ ವಿಷಯಗಳ ಅಧ್ಯಯನದಲ್ಲಿ ನಿರತರಾದರು. ತಾಯಿಯ ಮರಣದ ದುಃಖ ಮತ್ತು ಲಾಹೋರಿನ ಕಾಳೀದೇವಾಲಯದ ಸ್ವಾಮಿ ಕೇಶವಾನಂದರ ಪ್ರಭಾವಗಳಿಂದಾಗಿ ಅವರು ಮನೆ ತೊರೆದು [[ಸಂನ್ಯಾಸ]] ಜೀವನ ನಡೆಸತೊಡಗಿದರು. ಸ್ವಲ್ಪ ಕಾಲದ ಅನಂತರ ಅವರ ತಂದೆ ಮಗನ ಮನಸ್ಸನ್ನು ಪ್ರಾಪಂಚಿಕ ವಿಚಾರಗಳತ್ತ ತಿರುಗಿಸಿ ಅವರನ್ನು ಮನೆಗೆ ಕರೆತಂದರು. 1894ರಲ್ಲಿ ಅವರು ಅನ್ನಪೂರ್ಣಾ ದೇವಿಯನ್ನು ವಿವಾಹವಾದರು. == ನಂತರದ ಜೀವನ, ಸಾಧನೆಗಳು == ಕಾಳೀಪ್ರಸನ್ನರು ಲಾಹೋರಿನ [[:en:Civil_and_Military_Gazette|ಸಿವಿಲ್ ಮತ್ತು ಮಿಲಿಟರಿ ಗೆಜೆಟ್]] ಪತ್ರಿಕೆಯ ಭಾಷಾಂತರಕಾರರಾಗಿ ಪತ್ರಿಕೋದ್ಯಮ ಜೀವನವನ್ನಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧಾರ್ಮಿಕ, ಸಾಮಾಜಿಕ, ಸಾರ್ವಜನಿಕ ಸಂಸ್ಥೆಗಳ ಸಂಪರ್ಕ ಉಂಟಾಯಿತು. [[ಆರ್ಯ ಸಮಾಜ|ಆರ್ಯ ಸಮಾಜದೊಂದಿಗೆ]] ಸಂಬಂಧ ಬೆಳೆಯಿತು. ವಕ್ತೃತ್ವ ಕಲೆ, ಪತ್ರಿಕೋದ್ಯಮದ ಸಾಮರ್ಥ್ಯ, ಸಾರ್ವಜನಿಕ ವಿಚಾರಗಳಲ್ಲಿ ಆಸಕ್ತಿ-ಇವುಗಳಿಂದಾಗಿ ಅವರಿಗೆ ಖ್ಯಾತಿ ಬಂತು. ಅವರು [[ದಿ ಟ್ರಿಬ್ಯೂನ್|ಟ್ರಿಬ್ಯೂನ್]] ಪತ್ರಿಕೆಯ ಸಂಪಾದಕೀಯ ವಿಭಾಗವನ್ನು ಸೇರಿದರು. ಅದರ ಸಂಪಾದಕರಾಗಿದ್ದ ಗೋರಕನಾಥ ಚಟರ್ಜಿಯವರಿಗೆ ಅವರಲ್ಲಿ ವಿಶೇಷವಾದ ಪ್ರೀತಿ. ಕಾಳೀಪ್ರಸನ್ನರು ಸುಮಾರು ಎರಡು ದಶಕಗಳ ಕಾಲ ಆ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದರು. ಅವರ ವರದಿಗಳೂ, ಟೀಕೆ ಟಿಪ್ಪಣಿಗಳೂ ತುಂಬ ಜನಪ್ರಿಯವಾದವು. 1905ರಲ್ಲಿ ಕಾಳೀಪ್ರಸನ್ನರು ಟ್ರಿಬ್ಯೂನ್ ಪತ್ರಿಕೆಯನ್ನು ಬಿಟ್ಟು ತಮ್ಮದೆ ಆದ ಲೈಟ್ ಎಂಬ ಸಾಪ್ತಾಹಿಕವನ್ನು ಪ್ರಾರಂಭಿಸಿದರು. ಮುಂದೆ ಇದು ದಿನಪತ್ರಿಕೆಯಾಯಿತು. [[ಲಾಲಾ ಲಜಪತ ರಾಯ್|ಲಾಲಾ ಲಜಪತರಾಯರೇ]] ಮುಂತಾದ ಹಲವರು ಪತ್ರಿಕೆಯನ್ನು ಮೆಚ್ಚಿದರು. ಆದರೆ ಎರಡು ವರುಷಗಳಾಗುವಷ್ಟರಲ್ಲಿ ಆರ್ಥಿಕ ತೊಂದರೆಗಳಿಂದಾಗಿ ಅದನ್ನು ನಿಲ್ಲಿಸಬೇಕಾಯಿತು. ಮರುವರ್ಷ [[:en:Sisir_Kumar_Ghosh|ಶಿಶಿರಕುಮಾರ ಘೋಷರ]] ಆಮಂತ್ರಣದ ಮೇರೆಗೆ [[ಕೊಲ್ಕತ್ತ|ಕಲ್ಕತ್ತದ]] [[ಅಮೃತ ಬಜಾರ್ ಪತ್ರಿಕಾ|ಅಮೃತ ಬಜಾರ್ ಪತ್ರಿಕೆಯ]] ಸಂಪಾದಕೀಯ ವಿಭಾಗ ಸೇರಿದರು. ಐದು ವರ್ಷಗಳ ಆನಂತರ ಈ ಪತ್ರಿಕೆಯಿಂದ ಹೊರಬಿದ್ದರು. ಆದರೆ ಘೋಷರೊಂದಿಗಿನ ಸಂಬಂಧ ಉಳಿದುಬಂತು. ಮತ್ತೆ ಅವರು ಲಾಹೋರಿಗೆ ಮರಳಿ ಪಂಜಾಬಿನ [[ಇಂಗ್ಲಿಷ್]] ದೈನಿಕವೊಂದರ ಸಂಪಾದಕರಾದರು. 1911ರಲ್ಲಿ [[ವಾರಾಣಸಿ|ವಾರಾಣಸಿಗೆ]] ಹೋಗಿ [[:en:Bharat_Dharma_Mahamandala|ಭಾರತ ಧರ್ಮ ಮಹಾಮಂಡಲದ]] ಮುಖಪತ್ರದ ಸಂಪಾದಕರಾದರು. ಸ್ವಲ್ಪಕಾಲ [[ದೆಹರಾದೂನ್|ಡೆಹರಾಡೂನಿನಲ್ಲಿ]] ಕಾಸ್ಮೊಪಾಲಿಟನ್ ಪತ್ರಿಕೆಯ ಸಂಪಾದಕರಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಟ್ರಿಬ್ಯೂನ್ ಪತ್ರಿಕೆಯ ಸಂಪಾದಕರಾಗಲು ಆಹ್ವಾನ ಬಂತು. ಆದರೆ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. 1918ರಲ್ಲಿ [[ಶಾಂತಿನಿಕೇತನ|ಶಾಂತಿನಿಕೇತನವನ್ನು]] ಸಂದರ್ಶಿಸಿ ಎರಡು [[ಉಪನ್ಯಾಸ]] ನೀಡಿ, [[ರವೀಂದ್ರನಾಥ ಠಾಗೋರ್|ರವೀಂದ್ರರೇ]] ಮುಂತಾಗಿ ಹಲವರ ಮೆಚ್ಚುಗೆ ಗಳಿಸಿದರು. ಅಲ್ಲಿ ಅವರು [[ಶಿಕ್ಷಕ|ಶಿಕ್ಷಕರಾಗಬೇಕೆಂಬುದು]] ರವೀಂದ್ರರ ಅಪೇಕ್ಷೆಯಾಗಿತ್ತು. ಆದರೆ ಅವರ ಇಚ್ಛೆ ಪೂರೈಸಲಿಲ್ಲ. 1919ರ ನವೆಂಬರ್ 12ರಂದು ಕಾಳೀಪ್ರಸನ್ನ ಚಟರ್ಜಿಯವರು ತೀರಿಕೊಂಡರು. ಕಾಳೀಪ್ರಸನ್ನರು ಪಂಜಾಬಿನ ರಾಷ್ಟ್ರೀಯ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸಂಸ್ಥೆಯನ್ನು ಸಂಘಟಿಸುವಲ್ಲಿ ನೆರವು ನೀಡಿದರು. ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿ ಸಮಾಜ ಸುಧಾರಣೆಗೂ ಯತ್ನಿಸಿದರು. ಅವರು ಬರೆದ ಸಿಖ್ ಸಮ್ರಾಟ್ ಓ ಸಾತಿರ್ ಅಭಿಶಾಪ್ ಎಂಬ [[ಕಾದಂಬರಿ|ಕಾದಂಬರಿಯು]] ಅವರ ಮರಣಾನಂತರ ಬಂಗಾಲಿಯ ಸಾಹಿತ್ಯ ಪತ್ರಿಕೆ ಪರಿಚಯದಲ್ಲಿ ಧಾರವಾಹಿಯಾಗಿ ಪ್ರಕಟವಾಯಿತು. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಟರ್ಜಿ, ಕಾಳೀಪ್ರಸನ್ನ}} [[ವರ್ಗ:ಸಮಾಜ ಸುಧಾರಕರು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] e8ugx85r731t4xupv1f2an4uydhsunl ಸದಸ್ಯರ ಚರ್ಚೆಪುಟ:Savitrih 3 174698 1306459 2025-06-12T09:40:45Z ಕನ್ನಡ ವಿಕಿ ಸಮುದಾಯ 44987 ಹೊಸ ಬಳಕೆದಾರರ ಸ್ವಾಗತ 1306459 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Savitrih}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೧೦, ೧೨ ಜೂನ್ ೨೦೨೫ (IST) qxurruczcbefmm2nbkfdfzt5nri07xs