ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.6 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಟೆಂಪ್ಲೇಟು:ಸುದ್ದಿ 10 1005 1307071 1307002 2025-06-21T12:41:41Z Prnhdl 63675 1307071 wikitext text/x-wiki <!--- ಐದಕ್ಕಿಂತ ಹೆಚ್ಚು ಸುದ್ದಿಗಳು ಬೇಡ ---> <!---ಯಾವುದಾದರೂ ಒಂದು ಸುದ್ದಿಗೆ ಚಿತ್ರ ಇರುವುದು ಅವಶ್ಯಕ. ಆ ಸುದ್ದಿಯ ಮುಂದೆ (ಚಿತ್ರಿತ) ಎಂದು ಸೇರಿಸಿ ಚಿತ್ರವನ್ನು ಈ ಸಾಲಿನ ಕೆಳಗೆ ಸೇರಿಸಿ ---> <!---ಹೊಸ ಸುದ್ದಿಗಳನ್ನು ಮೇಲೆ ಸೇರಿಸಿ. ಅತ್ಯಂತ ಕೆಳಗಿರುವ ಸುದ್ದಿಯನ್ನು ತೆಗೆಯಿರಿ. ---> <!--ಹೊಸ ಸುದ್ದಿಯ ಸಾಲಿನಲ್ಲಿ ಒಂದಾದರೂ ಸಂಬಂಧಿಸಿದ ಮಾಹಿತಿ ಪುಟದ ಕೊಂಡಿ ಇರುವುದು ಅವಶ್ಯ. ಆ ಕೊಂಡಿ ಇಲ್ಲದಿದ್ದಲ್ಲಿ ಸುದ್ದಿಗೆ ಸಂಬಂಧಿಸಿದ ಪುಟ ಸೃಷ್ಟಿಸಿ ನಂತರ ಸುದ್ದಿ ಸೇರಿಸಿ --> [[File:Fastag-logo.png|thumb|ಫಾಸ್ಟ್ಯಾಗ್ ಲೋಗೊ]] * '''ಜೂನ್ ೧೮''': ಆಗಷ್ಟ್ ೧೫ ರಿಂದ ಖಾಸಗಿ ವಾಹನಗಳಿಗೆ ವಾರ್ಷಿಕ [[ಫಾಸ್ಟ್ಯಾಗ್]] ಪಾಸ್(೨೦೦ ಟ್ರಿಪ್) ಜಾರಿಗೆ ಬರಲಿದೆ.[https://www.prajavani.net/news/india-news/fastag-annual-pass-private-vehicles-toll-reform-india-3352324] (ಚಿತ್ರಿತ) * '''ಜೂನ್ ೧೨''': [[ಅಹಮದಾಬಾದ್]] ನಿಂದ [[ಲಂಡನ್]] ಗೆ ತೆರಳುತಿದ್ದ [[ಏರ್ ಇಂಡಿಯಾ]]ದ ಎಐ ೧೭೧ ವಿಮಾನ, ಟೇಕ್ ಆಫ್ ಆದ ಕಲವೇ ನಿಮಿಷಗಳಲ್ಲಿ ಪತನ.[https://www.prajavani.net/news/india-news/ahmedabad-plane-crash-6-ndrf-teams-2-from-bsf-rush-to-crash-site-for-rescue-ops-3340700] [https://www.prajavani.net/news/india-news/air-india-plane-ai-171-crash-live-rescue-and-relief-operations-are-underway-at-the-site-of-the-air-india-plane-crash-in-ahmedabad-3340551] * '''ಜೂನ್ ೧೧''': ಜೂನ್ ೧೦ರಂದು [[ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ]]ಕ್ಕೆ ಉಡಾವಣೆಗಳ್ಳಬೇಕಿದ್ದ ರಾಕೇಟ್ ಫಾಲ್ಕನ್-೯‌‌ ರಲ್ಲಿ ಸೋರಿಕೆ. ಅಂತರಿಕ್ಷಯಾನ ಮುಂದೂಡಿಕೆ. [https://www.prajavani.net/technology/science/spacex-falcon-9-leak-axiom-4-mission-indian-astronaut-shubham-shukla-iss-delay-3337802] * '''ಜೂನ್ ೧೦''': ವಿಶ್ವಸಂಸ್ಥೆ ಜನಸಂಖೈ ವರದಿ ಪ್ರಕಾರ ಭಾರತೀಯರ ಸಂತಾನೋತ್ಪತ್ತಿ/ಫಲವತ್ತತೆ ಸರಾಸರಿ ೨.೧ ರಿಂದ ೧.೯ ಕ್ಕೆ ಕುಸಿತ.[https://www.prajavani.net/explainer/digest/india-population-fertility-rate-decline-un-report-2025-3336066] * '''ಜೂನ್ ೮''': ದೇಶದಾದ್ಯಂತ ೬,೦೦೦ ದಾಟಿದ [[ಕೋವಿಡ್-೧೯|ಕೋವಿಡ್]] ಸಕ್ರಿಯ ಪ್ರಕರಣ, ಕರ್ನಾಟಕದಲ್ಲಿ ಒಟ್ಟು ೪೨೩ ಸಕ್ರಿಯ ಪ್ರಕರಣ [https://www.prajavani.net/news/india-news/covid-19-cases-active-infections-india-health-ministry-update-3332436][https://www.prajavani.net/district/bengaluru-city/covid-19-active-cases-raised-in-karnataka-3333146] <div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div> f6gure82qmjh71aswk8uxgncm6mg1jr ಪಂಪ 0 1738 1307180 1292956 2025-06-22T05:38:23Z 2405:201:D030:9837:5587:6180:8ADF:81A9 1307180 wikitext text/x-wiki '''ಪಂಪ''' (ಕ್ರಿ.ಶ. (902-955 CE) ''ಕನ್ನಡದ ಆದಿ ಮಹಾಕವಿ'' ಎಂದು ಪ್ರಸಿದ್ಧನಾದವನು. <ref>{{Cite web |url=http://www.kannadakavi.com/kavikoota/1halekannada/pampa.htm |title=ಆರ್ಕೈವ್ ನಕಲು |access-date=2020-03-26 |archive-date=2022-10-09 |archive-url=https://web.archive.org/web/20221009171350/http://www.kannadakavi.com/kavikoota/1halekannada/pampa.htm |url-status=dead }}</ref> ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪರು, ಗದ್ಯ ಮತ್ತು ಪದ್ಯ ಸೇರಿದ “[[ಚಂಪೂ]]” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಆದಿಕವಿ ಎಂದು ಹೆಸರು ಪಡೆದ ಪಂಪರು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬರು. ಪಂಪರನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವರ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪರ ಎರಡು ಮೇರು ಕೃತಿಗಳು. ==ಹಿನ್ನೆಲೆ== *ಪಂಪನು [[ಗದಗ]] ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ [[೯೫೫]]ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. *ಪಂಪನ ಪೂರ್ವಜರು [[ವೆಂಗಿನಾಡು|ವೆಂಗಿ]] ಮಂಡಲದವರು. ವೆಂಗಿಮಂಡಲವು [[ಕೃಷ್ಣಾ]] ಮತ್ತು [[ಗೋದಾವರಿ]] ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು.<ref>ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭</ref> ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. *ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ [[ನಿಡುಗುಂದಿ]] ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. *ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು [[ಬನವಾಸಿ]], ಅಂದರೆ [[ಕರ್ನಾಟಕ]]ದ [[ಉತ್ತರ ಕನ್ನಡ]]/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. *ಪಂಪನ ತಂದೆ ಭೀಮಪ್ಪಯ್ಯ [[ಯಜ್ಞ]]ಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ [[ಜೈನ]] ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ==ಜೀವನ== *ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. [[ಸಂಸ್ಕೃತ]] ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. *ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. *ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. *ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. *ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. *ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. *ವಿಶೇಷವಾಗಿ [[ಕುವೆಂಪು]] ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ==ಕೃತಿಗಳು== *[[ಆದಿಪುರಾಣ]]<ref>https://www.kendasampige.com/ಈ-ಭೋಗದ-ಜಗತ್ತೇ-ಬೇರೆ-ಆದಿಪುರ/</ref> *[[ವಿಕ್ರಮಾರ್ಜುನ ವಿಜಯ]] no poems *ಪಂಪ ಭಾರತ == ಬನವಾಸಿ ವರ್ಣನೆಯ ಪದ್ಯ == ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು : ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- :ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| :ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- :ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ ([[ಚಂಪಕ ಮಾಲಾವೃತ್ತ|ಚಂಪಕಮಾಲೆ]]) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. : ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- :ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| :ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ :ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ ([[ಉತ್ಪಲ ಮಾಲಾ ವೃತ್ತ|ಉತ್ಪಲಮಾಲೆ]]) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. :ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- :ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| :ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- :ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ ([[ಉತ್ಪಲ ಮಾಲಾ ವೃತ್ತ|ಉತ್ಪಲಮಾಲೆ]]) ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.<ref>ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ ಪದ್ಯ ೪೩-೫೨</ref> '''ಗದ್ಯಾನುವಾದ''' <ref>name="ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ">{{cite web | url=https://kannadadeevige-literature.blogspot.com/2016/03/blog-post_28.html | title=ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ}}</ref> ==ಹೊರಗಿನ ಸಂಪರ್ಕಗಳು== {{wikisource|ಪಂಪ:ಕವಿ-ಕೃತಿ ಪರಿಚಯ|ಪಂಪ}} *[https://www.prajavani.net/ityadi/pravasa/pampa-house-561408.html ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಪಂಪನಮನೆ/ ವಂಶದವರ ಮನೆ- ಮತ್ತು ಸ್ಮಾರಕ] *[http://www.ourkarnataka.com/Articles/literature/pampa.htm ನಮ್ಮ ಕರ್ನಾಟಕ ಪುಟದಲ್ಲಿ ಪಂಪ] {{Webarchive|url=https://web.archive.org/web/20120716181723/http://www.ourkarnataka.com/Articles/literature/pampa.htm |date=2012-07-16 }} (ಇದು ಕೆಟ್ಟಿದೆ) *[https://kn.wikisource.org/s/53s ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ] == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:ಕವಿಗಳು]] [[ವರ್ಗ:ಹಳಗನ್ನಡ ಕವಿಗಳು]] tbfd8b25dtk6csjyjom5qbnp4zig1n0 1307181 1307180 2025-06-22T06:17:18Z A826 72368 Reverted 1 edit by [[Special:Contributions/2405:201:D030:9837:5587:6180:8ADF:81A9|2405:201:D030:9837:5587:6180:8ADF:81A9]] ([[User talk:2405:201:D030:9837:5587:6180:8ADF:81A9|talk]]): ಬಹುವಚನ ವಾಕ್ಯದಲ್ಲಿ ಸರಿಯಾಗಿಲ್ಲ(TwinkleGlobal) 1307181 wikitext text/x-wiki '''ಪಂಪ''' (ಕ್ರಿ.ಶ. (902-955 CE) ''ಕನ್ನಡದ ಆದಿ ಮಹಾಕವಿ'' ಎಂದು ಪ್ರಸಿದ್ಧನಾದವನು. <ref>{{Cite web |url=http://www.kannadakavi.com/kavikoota/1halekannada/pampa.htm |title=ಆರ್ಕೈವ್ ನಕಲು |access-date=2020-03-26 |archive-date=2022-10-09 |archive-url=https://web.archive.org/web/20221009171350/http://www.kannadakavi.com/kavikoota/1halekannada/pampa.htm |url-status=dead }}</ref> ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು, ಗದ್ಯ ಮತ್ತು ಪದ್ಯ ಸೇರಿದ “[[ಚಂಪೂ]]” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾನೆ. ಆದಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನತ್ರಯರಲ್ಲಿ (ಪಂಪ, ಪೊನ್ನ ಮತ್ತು ರನ್ನ) ಒಬ್ಬನು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಅವನ ಕಾಲವನ್ನು ‘ಪಂಪಯುಗ’ ವೆಂದು ಕರೆದಿದ್ದಾರೆ. "ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ" ಇವೆರಡೂ, ಪಂಪನ ಎರಡು ಮೇರು ಕೃತಿಗಳು. ==ಹಿನ್ನೆಲೆ== *ಪಂಪನು [[ಗದಗ]] ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ.ಸುಮಾರು ೯೦೨ ರಿಂದ [[೯೫೫]]ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದ. *ಪಂಪನ ಪೂರ್ವಜರು [[ವೆಂಗಿನಾಡು|ವೆಂಗಿ]] ಮಂಡಲದವರು. ವೆಂಗಿಮಂಡಲವು [[ಕೃಷ್ಣಾ]] ಮತ್ತು [[ಗೋದಾವರಿ]] ನದಿಗಳ ನಡುವೆ ಇದ್ದ ಪ್ರದೇಶ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು.<ref>ಪಂಪ, ಮೈಸೂರು ವಿಶ್ವವಿದ್ಯಾಲಯ, ೧೯೫೭</ref> ಇದರಲ್ಲಿದ್ದ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. *ಮಾಧವ ಸೋಮಯಾಜಿ ಎಂಬಾತನನ್ನು ಪಂಪನ ಮನೆತನದ ಹಿರಿಯನೆಂದು ಗುರುತಿಸಲಾಗಿದೆ. ಈತ ಪಂಪನ ಮುತ್ತಜ್ಜನ ತಂದೆ. ಮಾಧವ ಸೋಮಯಾಜಿಯ ಮಗ ಅಭಿಮಾನ ಚಂದ್ರ. ಈತ ಈಗಿನ ಗುಂಟೂರು ಸಮೀಪದ ಗುಂಡಿಕಾಕ್ಕೆ ಸೇರಿದ [[ನಿಡುಗುಂದಿ]] ಎಂಬ ಅಗ್ರಹಾರದಲ್ಲಿದ್ದ. ಈತ ಪಂಪನ ಮುತ್ತಜ್ಜ. *ಅಭಿಮಾನ ಚಂದ್ರನ ಮಗ ಕೊಮರಯ್ಯ. ಈತನ ಕಾಲದಲ್ಲಿ ಈ ಕುಟುಂಬದವರು [[ಬನವಾಸಿ]], ಅಂದರೆ [[ಕರ್ನಾಟಕ]]ದ [[ಉತ್ತರ ಕನ್ನಡ]]/ಧಾರವಾಡ ಪ್ರದೇಶಕ್ಕೆ ವಲಸೆ ಬಂದರು. ಕೊಮರಯ್ಯ ಪಂಪನ ಅಜ್ಜ. ಇವನ ಮಗ ಭೀಮಪಯ್ಯ. ಭೀಮಪಯ್ಯನ ಹೆಂಡತಿ ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳು. ಪಂಪ ಇವರ ಮಗ. ಜಿನವಲ್ಲಭ ಪಂಪನ ತಮ್ಮ. *ಪಂಪನ ತಂದೆ ಭೀಮಪ್ಪಯ್ಯ [[ಯಜ್ಞ]]ಯಾಗಾದಿಗಳಲ್ಲಿನ ಹಿಂಸೆಯನ್ನು ವಿರೋಧಿಸಿದ [[ಜೈನ]] ಮತವನ್ನು ಸ್ವೀಕರಿಸಿದನು. ದೇವೇಂದ್ರಮುನಿ ಎಂಬಾತ ಪಂಪನ ಗುರು. ==ಜೀವನ== *ಪಂಪನು(ಪಂಪ ಅವರ ನಿಜವಾದ ಹೆಸರು ಜಯಂತ) ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. [[ಸಂಸ್ಕೃತ]] ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು. ತನ್ನ ದೇಶಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. *ಪಂಪನು ಪುಲಿಗೆರೆಯ 'ತಿರುಳ್ ಗನ್ನಡ'ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ. ಪಂಪನು ಆದಿಪುರಾಣವನ್ನು ಕ್ರಿ.ಶ. ೯೪೧-೪೨ರಲ್ಲಿ ರಚಿಸಿದ. ಇದು ಗುಣಸೇನಾಚಾರ್ಯನ ಪೂರ್ವಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿದ್ದಾನೆ. *ಪಂಪನ ಇನ್ನೊಂದು ಕೃತಿ 'ವಿಕ್ರಮಾರ್ಜುನ ವಿಜಯ'ವು ಮಹಾಭಾರತದ ಕಥೆಯನ್ನು ನಿರೂಪಿಸುತ್ತದೆ. ವ್ಯಾಸರ ಮಹಾಭಾರತ ಕತೆಯನ್ನು ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ ಎಂದು ವಿನಯದಿಂದ ನುಡಿದಿದ್ದಾನೆ. ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ವಿಕ್ರಮಾರ್ಜುನ ವಿಜಯವನ್ನು ಆರು ತಿಂಗಳಿನಲ್ಲಿ ಬರೆದನಂತೆ. ಇದು ೧೪ ಆಶ್ವಾಸಗಳನ್ನು, ೧೬೦೯ ಪದ್ಯಗಳನ್ನು ಒಳಗೊಂಡಿದೆ. *ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಮತ್ತು ಅವನ ತಮ್ಮ ಕೂರ್ಕ್ಯಾಲ ಎಂಬ ಗ್ರಾಮದಲ್ಲಿ ನೆಡಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ. *ಪಂಪನನ್ನು "ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪನಾವಗಂ" ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ ಕನ್ನಡ ಕವಿಗಳು ಪಂಪನಿಗೆ ಸಲ್ಲಿಸಿರುವ ಕಾವ್ಯ ಗೌರವದ ಪ್ರಾತಿನಿಧಿಕ ವಾಣಿಯಾಗಿದೆ. ಅಲ್ಲದೆ ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ. *ಪಂಪ ಬರೆದ ಎರಡು ಕೃತಿಗಳು ಹಳಗನ್ನಡದ ಕಾವ್ಯ ರಚನೆಯ ಮೇಲೆ ಅತಿ ಹೆಚ್ಚಿನ ಪ್ರಭಾವವನ್ನು ಬೀರಿದವು. ಪುರಾಣ ಮತ್ತು ಇತಿಹಾಸಗಳನ್ನು ಕಾವ್ಯಕ್ಕೆ ಅಳವಡಿಸಿಕೊಳ್ಳುವ ಮಾದರಿಯೊಂದನ್ನು ನಿರ್ಮಿಸಿದವು. 'ಹಿತಮಿತ ಮೃದುವಚನ' ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿ ಪರಿಶೀಲಿಸಿದ ಆಶಯಗಳು, ಬಳಸಿದ ರೂಪಕಗಳು ಆಧುನಿಕ ಕನ್ನಡ ಸಾಹಿತ್ಯದ ಕೃತಿಗಳ ಮೇಲೂ ಪರಿಣಾಮ ಬೀರಿವೆ. *ವಿಶೇಷವಾಗಿ [[ಕುವೆಂಪು]] ಅವರು ಪಂಪನ ಎರಡು ಕಾವ್ಯಗಳ ಆಶಯವನ್ನು ತಮ್ಮ ಕಾದಂಬರಿಗಳಲ್ಲಿ ಹೊಸಬಗೆಯಲ್ಲಿ ಅನ್ವೇಷಿಸಿರುವುದನ್ನು ಕಾಣಬಹುದು. ==ಕೃತಿಗಳು== *[[ಆದಿಪುರಾಣ]]<ref>https://www.kendasampige.com/ಈ-ಭೋಗದ-ಜಗತ್ತೇ-ಬೇರೆ-ಆದಿಪುರ/</ref> *[[ವಿಕ್ರಮಾರ್ಜುನ ವಿಜಯ]] no poems *ಪಂಪ ಭಾರತ == ಬನವಾಸಿ ವರ್ಣನೆಯ ಪದ್ಯ == ಪಂಪನ ಭಾರತಕಾವ್ಯದಲ್ಲಿ ಬರುವ ಬನವಾಸಿಯ ವರ್ಣನೆಯನ್ನು ನೀಡುವು ಪದ್ಯಗಳು : ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ- :ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ| :ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ- :ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮ ([[ಚಂಪಕ ಮಾಲಾವೃತ್ತ|ಚಂಪಕಮಾಲೆ]]) ಗದ್ಯ ಭಾಗ : ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. : ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ- :ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-| :ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್ :ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ ([[ಉತ್ಪಲ ಮಾಲಾ ವೃತ್ತ|ಉತ್ಪಲಮಾಲೆ]]) ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. :ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ- :ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ-| :ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ- :ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦ ([[ಉತ್ಪಲ ಮಾಲಾ ವೃತ್ತ|ಉತ್ಪಲಮಾಲೆ]]) ಗದ್ಯಭಾಗ - ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುತ್ತದೆ.<ref>ಪಂಪಭಾರತ : ಗದ್ಯಾನುವಾದ - ಚತುರ್ದಶಾಶ್ವಾಸಂ ಪದ್ಯ ೪೩-೫೨</ref> '''ಗದ್ಯಾನುವಾದ''' <ref>name="ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ">{{cite web | url=https://kannadadeevige-literature.blogspot.com/2016/03/blog-post_28.html | title=ಪಂಪಭಾರತ : ಗದ್ಯಾನುವಾದ - ಚತುರ್ಥಾಶ್ವಾಸಂ}}</ref> ==ಹೊರಗಿನ ಸಂಪರ್ಕಗಳು== {{wikisource|ಪಂಪ:ಕವಿ-ಕೃತಿ ಪರಿಚಯ|ಪಂಪ}} *[https://www.prajavani.net/ityadi/pravasa/pampa-house-561408.html ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿರುವ ಪಂಪನಮನೆ/ ವಂಶದವರ ಮನೆ- ಮತ್ತು ಸ್ಮಾರಕ] *[http://www.ourkarnataka.com/Articles/literature/pampa.htm ನಮ್ಮ ಕರ್ನಾಟಕ ಪುಟದಲ್ಲಿ ಪಂಪ] {{Webarchive|url=https://web.archive.org/web/20120716181723/http://www.ourkarnataka.com/Articles/literature/pampa.htm |date=2012-07-16 }} (ಇದು ಕೆಟ್ಟಿದೆ) *[https://kn.wikisource.org/s/53s ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಂಪ] == ಉಲ್ಲೇಖಗಳು == {{ಉಲ್ಲೇಖಗಳು}} [[ವರ್ಗ:ಕವಿಗಳು]] [[ವರ್ಗ:ಹಳಗನ್ನಡ ಕವಿಗಳು]] 1h0ozn81qhwnaorfrclvm6gq0wyupch ನಕ್ಷತ್ರ 0 2705 1307076 1302544 2025-06-21T16:07:29Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1307076 wikitext text/x-wiki ಭೂಮಿಗೆ ಹತ್ತಿರವಾದ ನಕ್ಷತ್ರ ಯಾವುದು ==ಪೀಠಿಕೆ== [[File:2MASS LSS chart-NEW Nasa.jpg|300px|right|thumb|ನಾಸಾದ ಚಿತ್ರ: ಇಡೀ ಅವರೋಹಿತ-[[ಆಕಾಶ]]ದ ಸಮೀಪದ ಪಕ್ಷಿನೋಟ; ಕ್ಷೀರಪಥ-ಮಧ್ಯೆ ಇದೆ; ಅಸಂಖ್ಯ ಗ್ಯಾಲಕ್ಸಿಗಳ ವಿತರಣೆ ತೋರಿಸುತ್ತದೆ. ಬ್ರಹ್ಮಾಂಡ(ಗ್ಯಾಲಕ್ಸಿ)ಗಳನ್ನು ಕೆಂಪುಬಣ್ಣದಲ್ಲಿ ತೋರಿಸಿದೆ. (2MASS LSS chart-NEW Nasa)]] [[File:Starsinthesky.jpg|thumb|ದೊಡ್ಡ ಮೆಗೆಲ್ಯಾನಿಕ್ ಮೋಡದ ಒಂದು ನಕ್ಷತ್ರ ರಚನೆ ಪ್ರದೇಶ.]] *ಈ [[ವಿಶ್ವ]]ದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200-2000ಕೋಟಿ ವರ್ಷಗಳ ಹಿಂದೆ ಪ್ರಾರಂಭ ಆಗಿರಬೇಕೆಂದು [[ವಿಜ್ಞಾನಿ]]ಗಳು ತರ್ಕಿಸಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳ ನಂತರ ನಮ್ಮ [[ವಿಶ್ವ]]ದ ವಿಕಾಸದ ಆರಂಭ ಸುಮಾರು 13.75ಬಿಲಿಯನ್ ಅಥವಾ 1375± 0.11% ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರ ಬೇಕೆಂದು ತರ್ಕಿಸಿದ್ದಾರೆ. ಬಹಳಷ್ಟು ವಿಜ್ಞಾನಿಗಳು ಇದಕ್ಕೆ ಹೆಚ್ಚಿನ ಸಹಮತ ಹೊಂದಿದ್ದಾರೆ. ಆ ಆರಂಭದ ಕ್ಷಣವನ್ನು [[ಮಹಾಸ್ಫೋಟ|ಮಹಾಸ್ಪೋಟ]]ವೆಂದು ಕರೆದಿದ್ದಾರೆ. ಆದ್ದರಿಂದ [[ಮಹಾಸ್ಫೋಟ|ಮಹಾಸ್ಪೋಟ]]ದ ಸಮಯದಿಂದ ಲೆಕ್ಕ ಹಾಕಿದರೆ ನಮ್ಮ ವಿಶ್ವದ ವಯಸ್ಸು ಸುಮಾರು 1375 (±11%) ಕೋಟಿ ವರ್ಷ,ಯಾ 1378 ವರ್ಷ ಎಂದು ಹೇಳಬಹುದು. ಆ ಒಂದು ಸೂಕ್ಷ್ಮಾತಿ ಸೂಕ್ಷ್ಮ ಉಪಕಣ ಪ್ರಭಾಣು, [[ಫೋಟಾನ್]]-(ಪ್ರೋಟಾನಿನ ಒಳಗಿನ ಬೀಜಗಳಲ್ಲೊಂದು) ಸ್ಪೋಟಗೊಂಡು ಕೆಲವೇ ಸೆಕೆಂಡಿನಲ್ಲಿ ಅಗಾಧ ಶಾಖದಿಂದ ಕುದಿದು 30 ನಿಮಿಷಗಳಲ್ಲಿ ಕುದಿಯುತ್ತಿರುವ ದೊಡ್ಡ [[ಪ್ಲಾಸ್ಮ|ಪ್ಲಾಸ್ಮಾ]]ದ ಉಂಡೆಯಾಗಿ, ಕ್ರಮೇಣ ಶಾಖವನ್ನು ಕಡಿಮೆ ಮಾಡಿಕೊಳ್ಳತ್ತಾ ಕಡಿಮೆ ಮಾಡಿಕೊಳ್ಳತ್ತಾ ಈ ವಿಶಾಲ [[ವಿಶ್ವ]]ದ ಮತ್ತು ಅದರಲ್ಲಿ ತುಂಬಿರುವ ಕೋಟಿ ಕೋಟಿ [[ಬ್ರಹ್ಮಾಂಡ]]ಗಳ ರಚನೆಗೆ ಕಾಣವಾಯಿತು. ಒಂದೊಂದು [[ಬ್ರಹ್ಮಾಂಡ]]ದಲ್ಲಿಯೂ ಕೋಟಿ ಕೋಟಿ ನಕ್ಷತ್ರಗಳಿವೆ. ನಾವಿರುವ ಎಂದರೆ ನಮ್ಮ [[ಸೂರ್ಯ]] ಅಥವಾ [[ಸೌರಮಂಡಲ]]ವಿರುವ ಈ [[ಬ್ರಹ್ಮಾಂಡ]]ಕ್ಕೆ ಆಕಾಶಗಂಗೆ ಅಥವಾ [[ಕ್ಷೀರಪಥ]]ವೆಂದು ಕರೆಯುವರು. ಈ ನಮ್ಮ [[ಕ್ಷೀರಪಥ]]ವೆಂಬ [[ಬ್ರಹ್ಮಾಂಡ]]ದಲ್ಲಿ ಸುಮಾರು 200 ರಿಂದ 400 ಶತಕೋಟಿಗಳ ನಡುವಿನ ಸಂಖ್ಯೆಯ ನಕ್ಷತ್ರಗಳು ಇವೆ; ಮತ್ತು ಅದು ಕನಿಷ್ಠ 100 ಶತಕೋಟಿ (ಬಿಲಿಯನ್) [[ಗ್ರಹ]]ಗಳನ್ನು ಹೊಂದಿದೆ. ನಿಖರತೆಯು ಕನಿಷ್ಟ, ವಿಶೇಷವಾಗಿ ದೂರದಲ್ಲಿರುವ ಕಡಿಮೆ ದ್ರವ್ಯರಾಶಿಯ ನಕ್ಷತ್ರಗಳನ್ನು ಅವಲಂಬಿಸಿದೆ<ref>http://www.space.com/29270-milky-way-size-larger-than-thought.html</ref>(ಸೂರ್ಯನ ಸ್ಥಾನ:[http://www.space.com/29270-milky-way-size-larger-than-thought.html]<ref>Simon Singh (2005). Big Bang: The Origin of the Universe. Harper Perennial. p. 560.</ref> *[[ಸೂರ್ಯ]]ನೂ ಒಂದು ಮದ್ಯಮ ಗಾತ್ರದ ಮಧ್ಯ ವಯಸ್ಸಿನ ನಕ್ಷತ್ರ. ಅವನ ಜನನವೂ ಮಹಾಸ್ಪೋಟದ ಸುಮಾರು 850ಕೋಟಿ ವರ್ಷಗಳ ನಂತರ ಆಗಿದೆ.[[ಸೌರಮಂಡಲ|ಸೌರವ್ಯೂಹ]]ವು ಒಂದು ದೈತ್ಯ ಅಂತರತಾರಾ ಆಣ್ವಿಕ ಮೋಡದ (interstellar molecular cloud) ಗುರುತ್ವ ಕುಸಿತದಿಂದ 4.6 ಶತಕೋಟಿ ವರ್ಷಗಳ ಹಿಂದೆ (4.568 ಶತಕೋಟಿ ವರ್ಷಗಳ ಹಿಂದೆ/ 456.8 ಕೋಟಿ ವರ್ಷಗಳ ಹಿಂದೆ) ರೂಪುಗೊಂಡಿತು ಎಂದು ಭಾವಿಸಲಾಗಿದೆ-(ಸುಮಾರು 500ಕೋಟಿ). ==ನಕ್ಷತ್ರಗಳ ಜನನ== [[File:Eagle nebula pillars.jpg|thumb|ಹಬಲ್ ದೂರದರ್ಶಕವು ಕಂಡಂತೆ-(ಸ್ಟಾರ್) ಈಗಲ್ ಜ್ಯೋತಿರ್ಮೇಘದ ಕಂಬಗಳ ರೂಪ]] *ನಕ್ಷತ್ರವೊಂದು ಹುಟ್ಟುವುದು ಅನೇಕ ಸಹಸ್ರ ಸಂವತ್ಸರಗಳ ಕ್ರಿಯೆ. ಈ ಕ್ರಿಯೆ ಕೆಲವೇ ಹಂತಗಳಲ್ಲಿ ಸಾಗುತ್ತವೆ. '''[[ಸೂರ್ಯ]]ನೇ [[ಭೂಮಿ]]ಗೆ ಹತ್ತಿರದ ನಕ್ಷತ್ರ.''' ಅದು ಒಂದು ಮಧ್ಯಮ ಗಾತ್ರದ [[ತಾರೆ]] ತನ್ನ ಗುರುತ್ವದಿಂದಲೇ ಒಟ್ಟುಗೂಡಿದ ಪ್ಲಾಸ್ಮಾದ ಹೊಳೆಯುವ ಗೋಳ. ಇತರ ಅನೇಕ ನಕ್ಷತ್ರಗಳು ಭೂಮಿಯಿಂದ ಬರಿಗಣ್ಣಿಗೆ ರಾತ್ರಿ ಸಮಯದಲ್ಲಿ ಅಪಾರ ವೇಗದ ಚಲನೆ ಇದ್ದರೂ ಹೊಳೆಯುವ ಆಕಾಶದಲ್ಲಿ ಸ್ಥಿರ ಬಂದುಗಳಂತೆ ಕಾಣಿಸುತ್ತವೆ. ಕಾರಣ ಅವು [[ಭೂಮಿ]]ಯಿಂದ ಅಪಾರ ದೂರ ಇವೆ. *ನಕ್ಷತ್ರದ ಮೊದಲ ರೂಪ '''[[ಜ್ಯೋತಿರ್ಮೇಘ]]''' (nebula). ಈ [[ಜ್ಯೋತಿರ್ಮೇಘ]]ವು ಧೂಳು, [[ಜಲಜನಕ]], [[ಹೀಲಿಯಮ್]] ಮತ್ತು ಇತರ ಅಯಾನೀಕೃತ ಅನಿಲಗಳ ಒಂದು ಅಂತರತಾರಾ ಮೋಡ. ಒಂದು ನಕ್ಷತ್ರದ ಜೀವನದ ಆರಂಭ-ಜನನವು ಜ್ಯೋತಿರ್ಮೇಘದ ಕುಸಿತದಿಂದ ಆಗುತ್ತದೆ. ಜ್ಯೋತಿರ್ಮೇಘವು ಭಾರವಾದ ಮೂಲವಸ್ತುಗಳಾದ [[ಹೀಲಿಯಮ್|ಹೀಲಿಯಂ]] ಮತ್ತು ಪ್ರಾಥಮಿಕವಾಗಿ ಅತ್ಯಲ್ಪ ಪ್ರಮಾಣದಲ್ಲಿ ಜಲಜನಕವನ್ನು ಒಳಗೊಂಡಿರುತ್ತದೆ. ಯಾವಾಗ ನಾಕ್ಷತ್ರಿಕ ಅನಿಲರೋಪದ ಜ್ಯೋತಿರ್ಮೇಘದ ಒಳಭಾಗವು ಸಾಕಷ್ಟು ದಟ್ಟವಾದ ಗುರುತ್ವದ ಕಾರಣ ಕುಸಿತ ಆರಂಭವಾದಾಗ, ಪರಮಾಣು ಸಮ್ಮಿಳನ ಮೂಲಕ [[ಜಲಜನಕ]] (ಹೈಡ್ರೋಜನ್) ತಡೆಯಿಲ್ಲದೆ [[ಹೀಲಿಯಮ್|ಹೀಲಿಯಂ]] ಆಗಿ ಪರಿವರ್ತಿತವಾಗುತ್ತದೆ. ಈ ಪರಿವರ್ತನೆ ಪ್ರಕ್ರಿಯೆಯಲ್ಲಿ ಶಕ್ತಿಯು ಬಿಡುಗಡೆ ಆಗುತ್ತದೆ. ನಕ್ಷತ್ರದ ಆಂತರಿಕ ಭಾಗದಲ್ಲಿ ಉಳಿದ ವಿಕಿರಣ ಮತ್ತು ಸಂವಾಹಕ ಶಾಖದ ವರ್ಗಾವಣೆಯ ವಿಧಾನಗಳ ಮೂಲಕ ಕೇಂದ್ರ ಬೀಜದಿಂದ (ಕೋರ್) ಬಿಡುಗಡೆಯಾದ ಶಕ್ತಿಯನ್ನು ದೂರ ಒಯ್ಯುತ್ತದೆ. ನಕ್ಷತ್ರದ ಆಂತರಿಕ ಒತ್ತಡ ಅದರ ಗುರುತ್ವದಿಂದ ಅದು ಮತ್ತಷ್ಟು ಕುಸಿತ ಉಂಟಾಗುವುದನ್ನು ತಡೆಯುತ್ತದೆ. ಯಾವಾಗ ಅಂತರಂಗದಲ್ಲಿ ಜಲಜನಕ ಇಂಧನ ಬರಿದಾಗಿರುತ್ತದೆಯೋ ಆಗ ದ್ರವ್ಯರಾಶಿ ಸೂರ್ಯನ 0.4 ರಷ್ಟು ಹೆಚ್ಚಿನ ಪ್ರಮಾಣದ್ದಾಗುತ್ತದೆಯೋ, ಆಗ ಅದು [[ಕೆಂಪು ದೈತ್ಯ]] ಆಗಲು ಹಿಗ್ಗುತ್ತದೆ. ನಕ್ಷತ್ರ ಕೆಲವು ಸಂದರ್ಭಗಳಲ್ಲಿ, ಬೀಜದ ಭಾರವಾದ [[ದ್ರವ್ಯರಾಶಿ]]ಯನ್ನು ಒಳಬೀಜದ ಸುತ್ತಲೂ ತೊಗಟೆ ಅಥವಾ ಚಿಪ್ಪುಗಳನ್ನಾಗಿ ಪರಿವರ್ತಿಸುತ್ತದೆ. ಹೀಗೆ ಅದು ಒಂದು ದೈತ್ಯ ಅಂತರತಾರಾ ಆಣ್ವಿಕ ಮೋಡದ (interstellar molecular cloud) ಗುರುತ್ವ ಕುಸಿತದಿಂದ ಉಂಟಾಗುವುದು. ==[[ಜ್ಯೋತಿರ್ಮೇಘ]]== [[File:Orion Nebula - Hubble 2006 mosaic 18000.jpg|300px|right|thumb| ಸಂಪೂರ್ಣ ಓರಿಯನ್'ಜ್ಯೋತಿರ್ಮೇಘ(ನೆಬ್ಯುಲಾ): ಗೋಚರ ಬೆಳಕು ಮತ್ತು.ಅತಿಗೆಂಪು ಒಂದು ಸಂಯುಕ್ತ ಚಿತ್ರ.]] *ನಮ್ಮ ಕ್ಷೀರಪಥದಲ್ಲಿಯೇ ಅಂಚಿನಲ್ಲಿರುವ ಭೂಮಿಗೆ ಹತ್ತಿರವಿರುವ ಒರಿಯನ್ ಜ್ಯೋತಿರ್ಮೇಘ (ನೆಬುಲ) {[[:en:Orion Nebula|Orion Nebula]]- Messier 42, M42, or NGC 1976)} ನಮ್ಮಿಂದ 1,344 ± 20 ಜ್ಯೋತಿರ್ವರ್ಷಗಳು ದೂರವಿದೆ. ಅದು 24 [[ಜ್ಯೋತಿರ್ವರ್ಷ]]ಗಳ ವಿಸ್ತಾರ ಇರಬಹುದು ಎಂದು ಗಣಿಸಲಾಗಿದೆ. ಅದು ನಮಗೆ ಕಾಣುವ ಅತ್ಯಂತ ಪ್ರಕಾಶಮಾನ [[ಜ್ಯೋತಿರ್ಮೇಘ]].[[ಓರಿಯನ್ ನಕ್ಷತ್ರಪುಂಜ]]ದ [[ದಕ್ಷಿಣ ಓರಿಯ]]ನ್ನ ಬೆಲ್ಟ್ ಎಂಬಲ್ಲಿ ಓರಿಯನ್' [[ಜ್ಯೋತಿರ್ಮೇಘ]]ವಿದೆ. ಇದು ಒಟ್ಟು [[ಸೂರ್ಯ]]ನ ದ್ರವ್ಯರಾಶಿಯ 2000 ದಷ್ಟು ದ್ರವ್ಯರಾಶಿ ಹೊಂದಿರುವ [[ಜ್ಯೋತಿರ್ಮೇಘ]]. ಇದು ಹೆಲಿಕ್ಸ್ ನೆಬುಲ ([[:en:Helix Nebula|Helix Nebula]]NGC 7293,), 700 ಜ್ಯೋತಿರ್ವರ್ಷ ದೂರದಲಿದ್ದು 2.5 ಜ್ಯೋತಿರ್ವರ್ಷ ವಿಸ್ತೀರ್ಣ ಹೊಂದಿದೆ. ಇವುಗಳ ಅಗಾಧವಾದ ವ್ಯಾಪ್ತಿ ಹಾಗೂ ವಸ್ತು ಪ್ರಮಾಣ, ತೀವ್ರ ಗುರುತ್ವಾಕರ್ಷಣೆಯನ್ನು ಸೃಷ್ಟಿ ಮಾಡುತ್ತದೆ. ಇದೇ ನಕ್ಷತ್ರದಲ್ಲಿ ಶಕ್ತಿಯ ಉಗಮಕ್ಕೆ ನಾಂದಿ.<ref>Ripley, George; Dana, Charles A., eds. (1879). "Nebula". The American Cyclopædia.</ref><ref>Nancy Atkinson (4 October 2012). "Eye-Like Helix Nebula Turns Blue in New Image". Universe Today.</ref> ==ತಾರಾ ಬೆಳವಣಿಗೆಯ ಪ್ರಕ್ರಿಯೆ== [[File:star life cycles red dwarf en.svg|thumb|400px| ಲೋ-ಮಾಸ್ (ಎಡ ಚಕ್ರ) ಮತ್ತು ಹೈ ಮಾಸ್ (ಬಲ ಚಕ್ರ) ನಕ್ಷತ್ರಗಳ ನಾಕ್ಷತ್ರಿಕ ವಿಕಸನ, ಇಟಾಲಿಕ್ಸ್ ಉದಾಹರಣೆಗಳು]] *'''ಒಂದು ಭ್ರೂಣನಕ್ಷತ್ರ''' (ಪ್ರೋಟೊಸ್ಟಾರ್ - protostar ) ಒಂದು ಚಿಕ್ಕ ನಕ್ಷತ್ರ. ಅದು ಪೋಷಕ ಆಣ್ವಿಕ ಮೋಡವನ್ನು(molecular cloud.) ಒಟ್ಟಾಗಿ ಜೋಡಿಸಲು ಆರಂಭಿಸಿರುತ್ತದೆ. ಭ್ರೂಣಾವಸ್ತೆಯ ಹಂತದ ನಾಕ್ಷತ್ರಿಕ ವಿಕಸನ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿದೆ. [1] ಒಂದು ಸೌರ ದ್ರವ್ಯರಾಶಿಯ ನಕ್ಷತ್ರವು ಅದರ ವಿಕಸನಕ್ಕೆ ತೆಗೆದುಕೊಳ್ಳುವ ಕಾಲ 1,000,000 ವರ್ಷಗಳ ಅವಧಿಯದ್ದಾಗಿರುತ್ತದೆ. ಈ ಹಂತವು ಆಣ್ವಿಕ ಮೋಡದ ಮೊದಲ ಸ್ವಯಂ ಗುರುತ್ವ ಬಲದಿಂದ ಕುಸಿದಾಗ ಆರಂಭವಾಗುತ್ತದೆ. ಈ ಭ್ರೂಣ ತಾರೆ (ಪ್ರೋಟೊಸ್ಟಾರ್) ಒಳಬೀಳುವ ಅನಿಲವನ್ನು ಮತ್ತೆ ಹೊರ ಚಿಮ್ಮುತ್ತದೆ ಮತ್ತು ನಂತರ ಕಣ್ಣಿಗೆ ಕಾಣುವ ‘ಪೂರ್ವ ಮುಖ್ಯ ಅನುಕ್ರಮ ತಾರೆ’ ಆಗುವುದು. ನಂತರ ಒಂದು ಗೋಚರ ಪ್ರಧಾನ ಅನುಕ್ರಮ ತಾರೆಯಾಗಿ ಈ ಸರಣಿ ಕ್ರಿಯೆ ಕೊನೆಗೊಳ್ಳುತ್ತದೆ. *'''ಅಂತ್ಯ:'''ನಕ್ಷತ್ರ ಹಿಗ್ಗಿದಂತೆ ತನ್ನ ಕೆಲವು ಭಾಗ ದ್ರವ್ಯರಾಶಿಯ ಅಂಶಗಳನ್ನು, ಅಂತರತಾರಾ ಪರಿಸರಕ್ಕೆ, ಎಸೆಯುತ್ತದೆ. ಅದು ನಂತರ ಮರುಬಳಕೆಯ ಪ್ರಕ್ರಿಯೆಯಿಂದ ಹೊಸ ನಕ್ಷತ್ರಗಳ ಉಗಮಕ್ಕೆ ಕಾರಣವಾಗುತ್ತದೆ. ಏತನ್ಮಧ್ಯೆ, ನಕ್ಷತ್ರದ ಬೀಜ ಒಂದು ನಾಕ್ಷತ್ರಿಕ ಅವಶೇಷ ಆಗುತ್ತದೆ. ಅದು ಒಂದು ವೈಟ್ ಡ್ವಾರ್ಫ್ ಆಗಬಹುದು, ಇಲ್ಲವೇ ನ್ಯೂಟ್ರಾನ್ ನಕ್ಷತ್ರವಾಗಬಹುದು, ಅಥವಾ ಸಾಕಷ್ಟು ಅಗಾಧ ಪ್ರಮಾಣದಲ್ಲಿ ದ್ರವ್ಯರಾಶಿ ಇದ್ದಲ್ಲಿ ಒಂದು [[ಕಪ್ಪು]] ಕುಳಿಯಾಗಬಹುದು.<ref>Bahcall, John N. (June 29, 2000). "How the Sun Shines". Nobel Foundation. Retrieved 2006-08-30.</ref><ref>Richmond, Michael. "Late stages of evolution for low-mass stars". Rochester Institute of Technology. Retrieved 2006-08-04.</ref><ref>"Stellar Evolution & Death". NASA Observatorium. Archived from the original on 2008-02-10. Retrieved 2006-06-08</ref> ==ಮೂಲಧಾತುಗಳ ಉತ್ಪತ್ತಿ== *ನಕ್ಷತ್ರವು ತನ್ನ ಜೀವನದಲ್ಲಿ ಕನಿಷ್ಠ ಕೆಲವು ಕಾಲ ಹೊಳೆಯುತ್ತದೆ. ಇದಕ್ಕೆ ನಕ್ಷತ್ರದ ಕೇಂದ್ರದ ತಿರುಳಿನಲ್ಲಿ (ಕೋರ್) ಜಲಜನಕವು ಹೀಲಿಯಂ ಗೆ ಉಷ್ಟ ವೇಗೋತ್ಕರ್ಷದ ಅಣು ಸಮ್ಮಿಳನ (ಥರ್ಮೋನ್ಯುಕ್ಲಿಯರ್ ಫ್ಯೂಷನ್)ಮೂಲಕ ಪರಿವರ್ತನೆಯಾಗುತ್ತಿರುವುದೇ ಕಾರಣ. ಇದರಿಂದ ನಕ್ಷತ್ರದ ಶಕ್ತಿಯು ಬಿಡುಗಡೆಯಾಗಿ ಆಂತರಿಕ ಭಾಗದಿಂದ ಹೊರ ಹಾದುಹೋಗುವಂತೆ ಮಾಡುತ್ತದೆ ಮತ್ತು ನಂತರ ಅದನ್ನು ಹೊರ ಬಾಹ್ಯಾಕಾಶಕ್ಕೆ ಹೊರಸೂಸುತ್ತದೆ. ಬಹುತೇಕ ನಕ್ಷತ್ರದ ಜೀವಿತಾವಧಿಯಲ್ಲಿ ಪ್ರಾಕೃತಿಕವಾಗಿ ಉದ್ಭವಿಸಿರುವ ಹೀಲಿಯಂಗಿಂತ ಭಾರವಾದ ಮೂಲಧಾತುಗಳು ನಾಕ್ಷತ್ರಿಕ ಅಣುಪ್ರಕ್ರಿಯೆಯಿಂದ(ನ್ಯೂಕ್ಲಿಯೊಸಿಂಥೆಸಿಸ್'ನಿಂದ) ಉಂಟಾಗಿವೆ ಮತ್ತು ಕೆಲವೊಮ್ಮೆ ನಕ್ಷತ್ರಗಳು,ಸ್ಫೋಟಗೊಳ್ಳುವುದರಿಂದಾದ ಮಹಾನವ್ಯದ ಅಣುಪ್ರಕ್ರಿಯೆಯಿಂದಲೂ ಮೂಲಧಾತುಗಳು ಉತ್ಪತ್ತಿಯಾಗುತ್ತವೆ. ==೨೦೧೬ರ ಸಂಶೋಧನೆ== ;ನಕ್ಷತ್ರಗಳ ಉಗಮಕ್ಕೆ ಸಣ್ಣ ಗ್ಯಾಲಾಕ್ಷಿ ಇಂಧನ ಬಳಕೆ: *ಬೆಂಗಳೂರು ಮತ್ತು ಪುಣೆಯ ಮೂವರು ವಿಜ್ಞಾನಿಗಳ ತಂಡ ದೈತ್ಯ ಮೀಟರ್ ವೈವ್ ರೇಡಿಯೊ ಟೆಲಿಸ್ಕೋಪ್ ಬಳಸಿ ಬಾಹ್ಯಾಕಾಶದ ಒಂದು ಭಾಗವನ್ನು ಶೋಧಿಸಿದೆ. ಗ್ಯಾಲಕ್ಸಿಗಳ ಇತಿಹಾಸ ಕೆದಕುವ ಮೂಲಕ ನಕ್ಷತ್ರಗಳ ಇಂಧನದ ಬಗ್ಗೆ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ. ಸುಮಾರು ಒಂಬತ್ತು ಶತಕೋಟಿ ವರ್ಷಗಳ ಹಿಂದೆ ವಿಶ್ವದ ಪ್ರಾರಂಭದಲ್ಲಿ ನಕ್ಷತ್ರಗಳ ಉಗಮಕ್ಕೆ ಬೇಕಾಗುವ ಬಹುತೇಕ ಇಂಧನವು ಸಣ್ಣ ಗ್ಯಾಲಕ್ಸಿಗಳಲ್ಲಿತ್ತು ಎಂದು ಭಾರತೀಯ ಖಗೋಳಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. *ಬೆಂಗಳೂರಿನ ಪ್ರತಿಷ್ಠಿತ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಆರ್ ಆರ್ ಐ)ನ ಶಿವ್ ಸೇಥಿ ಮತ್ತು ಕೆ. ಎಸ್. ದ್ವಾರಕಾನಾಥ್ ಹಾಗೂ ಪುಣೆಯ '''ನಾಷನಲ್ ಸೆಂಟರ್ ಫಾರ್ ರೇಡಿಯೊ ಆಸ್ಟ್ರೋಫಿಸಿಕ್ಸ್‌'''ನಲ್ಲಿರುವ ನಿಸ್ಸಿಂ ಕಾನೆಕರ್ ಅವರ ತಂಡವು ‘'''ದೈತ್ಯ ಮೀಟರ್ ವೈವ್ ರೇಡಿಯೊ ಟೆಲಿಸ್ಕೋಪ್''' ಬಳಸಿ ಬಾಹ್ಯಾಕಾಶದ ಒಂದು ಭಾಗವನ್ನು ಶೋಧಿಸಿದ್ದಾರೆ. [[File:A Quintuplet of ALMA Antennas — And Then There Were Five (5160964749).jpg|thumb|A Quintuplet of ALMA Antennas —‘ದೈತ್ಯ ಮೀಟರ್ ವೈವ್ ರೇಡಿಯೊ ಟೆಲಿಸ್ಕೋಪ್ ಮಾದರಿ]] *ನಕ್ಷತ್ರಗಳಿಗೆ ಬೇಕಾದ ಇಂಧನವಾದ ನ್ಯೂಟ್ರಲ್ ಹೈಡ್ರೋಜನ್ ನಿಂದ ಹೊರಹೊಮ್ಮುವ ಸಂಕೇತಗಳನ್ನು ಪರೀಕ್ಷಿಸಿ ಗ್ಯಾಲಕ್ಸಿಗಳ ಬಹಳ ಹಿಂದಿನ ಇತಿಹಾಸದ ಬಗ್ಗೆ ಆಳವಾದ ಒಳನೋಟಗಳನ್ನು ಪಡೆಯಲು ಸಾಧ್ಯವಾಗಿದೆ. *ಬಾಹ್ಯಾಕಾಶದ ವಿವಿಧ ಪ್ರದೇಶಗಳ ಅನೇಕ ವೀಕ್ಷಣೆ ಆಧರಿಸಿ ಖಗೋಳದಲ್ಲಿ ಅತಿ ದೂರವಿರುವ ಗ್ಯಾಲಕ್ಸಿಗಳಲ್ಲಿನ ಅನಿಲದ ಬಗ್ಗೆ ಈ ಹಿಂದೆ ಎಂದೂ ಪಡೆಯದ ಅತಿ ಸೂಕ್ಷ್ಮ ಸಂಕೇತಗಳನ್ನು ಈ ತಂಡ ಪಡೆದಿದೆ. *ವಿಶ್ವದ (ಬ್ರಹ್ಮಾಂಡದ) ವಯಸ್ಸು ಹೆಚ್ಚಾದಂತೆ,ವಿಶ್ವದಲ್ಲಿ ಸುಮಾರು ಮುಕ್ಕಾಲು ಪಾಲು ತೂಕ ಹೊಂದಿರುವ ಈ ಇಂಧನ, ಹೇಗೆ ವಿಕಸಿತಗೊಳ್ಳುತ್ತದೆ ಎಂದು ತಿಳಿದಿಲ್ಲ. * ಇಲ್ಲಿಯವರೆಗೂ ನಡೆದ ಹಲವಾರು ಸಂಶೋಧನೆಗಳಲ್ಲಿ ಪರೋಕ್ಷವಾದ ವಿಧಾನಗಳನ್ನು ಬಳಸಲಾಗಿತ್ತು. ಇದರಲ್ಲಿ ಒಂದು ಬಗೆಯ ಫಲಿತಾಂಶ ಇಂತಹ ಹೈಡ್ರೋಜನ್ ಬೃಹತ್ ಗ್ಯಾಲಕ್ಸಿಗಳಲ್ಲಿ ಮಾತ್ರ ಇದರ ಇರುವಿಕೆಯನ್ನು ಸ್ಪಷ್ಟಪಡಿಸಿದರೆ, ಇನ್ನು ಹಲವು ತಂತ್ರಾಂಶಗಳಿಂದ ಹೊಮ್ಮಿದ ಫಲಿತಾಂಶಗಳು ನಕ್ಷತ್ರಗಳಿಗೆ ಬೇಕಾಗುವ ಹೆಚ್ಚಿನ ಇಂಧನವು ಸಣ್ಣ ಗ್ಯಾಲಕ್ಸಿಗಳಲ್ಲಿ ಇರುತ್ತವೆ ಎಂದು ಸೂಚಿಸಿತ್ತು. * ಸುಮಾರು ಒಂಬತ್ತು ಶತಕೋಟಿ ವರ್ಷಗಳ ಹಿಂದೆ ಹೈಡ್ರೋಜನ್ ಅನಿಲವು ಬೃಹತ್ ಗ್ಯಾಲಕ್ಸಿಗಳಲ್ಲಿ ಇರಲೇ ಇಲ್ಲ ಎನ್ನುವುದು ಈಗ ಭಾರತೀಯ ಖಗೋಳತಜ್ಞರ ಮಾಪನಗಳಿಂದ ತಿಳಿದುಬಂದಿದೆ. * ಸಂಶೋಧಕರು ಈ  ಮಾಹಿತಿಯನ್ನು ಆಧರಿಸಿ ‘ಖಗೋಳದಲ್ಲಿನ ನ್ಯೂಟ್ರಲ್ ಅನಿಲದ ದ್ರವ್ಯರಾಶಿ ಸಾಂದ್ರತೆ’ಯನ್ನು ಬ್ರಹ್ಮಾಂಡವು ‘ಕೇವಲ’ ಶತ ಕೋಟಿ ವರ್ಷವಾಗಿದ್ದಾಗ ಪರೀಕ್ಷಿಸಿದ್ದಾರೆ (ಇಂದು ಬ್ರಹ್ಮಾಂಡಕ್ಕೆ ಹದಿಮೂರು ಶತಕೋಟಿಯಷ್ಟು ವಯಸ್ಸಾಗಿದೆ). * ಇದರಿಂದ ತಿಳಿದುಬಂದಿರುವುದು ಏನೆಂದರೆ ಬಹಳಷ್ಟು ಹೈಡ್ರೋಜನ್ ಅನಿಲವು ಬೃಹತ್ ಗ್ಯಾಲಕ್ಸಿಗಳಲ್ಲ, ಆದರೆ ಸಣ್ಣ ಗ್ಯಾಲಕ್ಸಿಗಳಲ್ಲಿ ಹೆಚ್ಚಿದ್ದುವು ಎಂದು. ===ರೇಡಿಯೊ ಇಂಟರ್ಫೆರೋಮೀಟರ್=== *ಈ ಮೂರು ಜನ ವಿಜ್ಞಾನಿಗಳ ತಂಡ ಒಂದು ಬಗೆಯ ರೇಡಿಯೊ ಇಂಟರ್ಫೆರೋಮೀಟರ್ ಆದ ಸಾಧನವನ್ನು ಬಳಸಿದ್ದಾರೆ. ಇದು 45 ಮೀಟರ್ ವ್ಯಾಸ ಹೊಂದಿರುವ ಸುಮಾರು ಮೂವತ್ತು ಇಂತಹ ಆಂಟೆನಾಗಳಿರುವ ಬೃಹತ್ ಮಾಪನ ಉಪಕರಣ. ಇದು ಪುಣೆಯಿಂದ 25 ಕಿ.ಮೀ ದೂರದಲ್ಲಿದೆ. *ಇದು ವಿಶ್ವದಲ್ಲೇ ಅತಿ ದೊಡ್ಡದಾದ ಇಂತಹ ಇಂಟರ್ಫೆರೋಮೀಟರ್ ಆಗಿದೆ. ಇದು ಅಂತರರಾಷ್ಟ್ರೀಯ ದರ್ಜೆಯಾಗಿದ್ದು, ವಿಶ್ವ ಮಟ್ಟದ ಸಂಶೋಧಕರೂ ಬಳಸುತ್ತಿದ್ದಾರೆ. ಇದನ್ನು ಇನ್ನೂ ಪ್ರಬಲಗೊಳಿಸಲಾಗುತ್ತಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರಾತಿನಿಧ್ಯವನ್ನು ಉಳಿಸಿಕೊಳ್ಳಲು ಪೂರಕವಾಗಿದೆ. (ಗುಬ್ಬಿ ಲ್ಯಾಬ್ಸ್‌:- ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)<ref>[[:w:prajavani.net/article/ನಕ್ಷತ್ರಗಳ-ಉಗಮಕ್ಕೆ-ಸಣ್ಣ-ಗ್ಯಾಲಕ್ಸಿ-ಇಂಧನ-ಬಳಕೆ|ನಕ್ಷತ್ರಗಳ-ಉಗಮಕ್ಕೆ-ಸಣ್ಣ-ಗ್ಯಾಲಕ್ಸಿ-ಇಂಧನ-ಬಳಕೆ]]</ref> ==ಹೆಚ್ ಆರ್ ರೇಖಾಚಿತ್ರ== *ಖಗೋಳಶಾಸ್ತ್ರಜ್ಞರು ನಕ್ಷತ್ರದ ಪ್ರಕಾಶಮಾನತೆ ಆಕಾಶದಲ್ಲಿ ಅದರ ಚಲನೆಯನ್ನು ಗಮನಿಸುವುದರ ಮೂಲಕ, ಹಾಗೂ ವರ್ಣಪಟಲದ ಪರಿಶೀಲನೆ ಮೂಲಕ ಅದರ ಕಾಂತಿವರ್ಗವನ್ನು ಗುರುತಿಸಿ, ಅದರ ಒಟ್ಟಾರೆ, ವಯಸ್ಸು, ಲೋಹೀಯ (ಲೋಹ ಸಂಬಂಧ) ಗುಣ (ರಾಸಾಯನಿಕ ಸಂಯೋಜನೆ)ಮೊದಲಾದ ಅನೇಕ ಗುಣಗಳನ್ನು ನಿರ್ಧರಿಸಬಲ್ಲರು. ನಕ್ಷತ್ರ ಒಟ್ಟು ದ್ರವ್ಯರಾಶಿಯ ಅದರ ವಿಕಾಸದ ಮತ್ತು ಅಂತಿಮ ಗತಿಯ ವಿಚಾರ ನಿರ್ಧರಿಸುವ ಪ್ರಮುಖ ವಿಷಯ. ನಕ್ಷತ್ರದ ವ್ಯಾಸ ಮತ್ತು ತಾಪಮಾನ, ಪರಿಸರದಿಂದ ಅದರ ಭ್ರಮಣ (ಆವರ್ತನ), ಚಲನೆ, ಜೀವನದಲ್ಲಾದ ಬದಲಾವಣೆಗಳನ್ನು ಅದರಿಂದ ತಿಳಿಯಬಹುದು ಇತರ ನಕ್ಷತ್ರಗಳು ಸೇರಿದಂತೆ ಅದರ ಗುಣಲಕ್ಷಣಗಳನ್ನು ಅರಿಯಬಹುದು. ನಕ್ಷತ್ರಗಳ ಪ್ರಕಾಶಮಾನತೆಗೆ ಸಂಬಂಧಿಸಿದಂತೆ ಅನೇಕ ನಕ್ಷತ್ರಗಳ ತಾಪಮಾನದ ನಕ್ಷೆಯನ್ನು ತಯಾರಿಸಲಾಗಿದೆ., ಅದು ಹರ್ಟ್ಜ್ಸ್ಪ್ರಂಗ್-ರಸ್ಸೆಲ್ ನಕ್ಷೆ (ಹೆಚ್ ಆರ್ ರೇಖಾಚಿತ್ರ)(Hertzsprung–Russell diagram = H–R diagram) ಎಂಬ ತಾರಾ ವಿಷಯ-ವಿವರದ ನಕ್ಷೆ. ರೇಖಾಚಿತ್ರವು ನಿರ್ದಿಷ್ಟ ನಕ್ಷತ್ರದ ವಯಸ್ಸು ಮತ್ತು ವಿಕಾಸಾತ್ಮಕ ಸ್ಥಿತಿಯನ್ನು ನಿರ್ಧರಿಸಲು ಸಹಾಯವಾಗುವುದು. *ಒಂದು ನಕ್ಷತ್ರದ ದ್ರವ್ಯರಾಶಿಯು ಸೂರ್ಯನಿಗಿಂತ 0.4 ಪಟ್ಟು ಹೆಚ್ಚು ಇದ್ದರೆ, ಅದು ವಿಸ್ತರಿಸಿದಾಗ ಕೆಂಪು ದೈತ್ಯ ಆಗುವುದು.. ==ಅವಳಿತಾರೆ (ಬೈನರಿ)== *'''ಅವಳಿತಾರೆ (ಬೈನರಿ)''' ಮತ್ತು ಬಹು ತಾರಾ ವ್ಯವಸ್ಥೆಗಳಲ್ಲಿ ಗುರುತ್ವಾಕರ್ಷಣದಿಂದ ಪರಸ್ಪರ ಬದ್ಧವಾಗಿರುತ್ತವೆ, ಮತ್ತು ಸಾಮಾನ್ಯವಾಗಿ ಸ್ಥಿರ ಕಕ್ಷೆಗಳಲ್ಲಿ ಪರಸ್ಪರ ಸುತ್ತುತ್ತವೆ. ಅವು ಎರಡು ಅಥವಾ ಹೆಚ್ಚಿನ ನಕ್ಷತ್ರಗಳನ್ನು ಒಳಗೊಂಡಿರುತ್ತವೆ. ಅಂತಹ ಎರಡು ನಕ್ಷತ್ರಗಳು ತುಲನಾತ್ಮಕವಾಗಿ ಹತ್ತಿರ ಪರಿಭ್ರಮಿಸುತ್ತವೆ, ಹಾಗಿದ್ದಾಗ ಅವುಗಳ ಪರಸ್ಪರ ಗುರುತ್ವ ಮತ್ತು ಅವುಗಳ ವಿಕಸನದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಇಂತಹ ಅವಳಿತಾರೆ ಬಹು ತಾರಾ ವ್ಯವಸ್ಥೆ ಒಂದು ಹೆಚ್ಚಿನ ಗುರುತ್ವಬಲದ ಸೆಳೆತಕ್ಕೆ ಒಳಗಾಗಿ, ಅದರ ಭಾಗವಾಗಿ ತಾರಾಪುಂಜದ ಅಥವಾ ಬ್ರಹ್ಮಾಂಡದ(ಗ್ಯಾಲಕ್ಸಿಯ)ರಚನೆಗೆ,ಕಾರಣವಾಗುತ್ತದೆ.<ref>Iben, Icko, Jr. (1991). "Single and binary star evolution". Astrophysical Journal Supplement Series 76: 55–114.</ref> ==ತಾರಾ ಅವಲೋಕನದ ಇತಿಹಾಸ== [[File:Stellarparallax2.svg|thumb|250px|right|ದಿಗ್ವೆತ್ಯಾಸ ತಂತ್ರ:-:ಭೂಮಿಯು ಸೂರ್ಯನನ್ನು ಪ್ರದಕ್ಷಿಣೆಮಾಡುವಾಗ, ಜನವರಿ ೧ ರಂದು ಮತ್ತು ಜುಲೈ ೧ ರಂದು ಈ ಎರಡು ಬಿಂದುಗಳಿಂದ ನೋಡಿದಾಗ, ಎರಡು ಕಡೆ ಭೂಮಿಯ ಕೇಂದ್ರಗಳಿಂದ ಸೂರ್ಯನ ಕೇಂದ್ರದ ಮೂಲಕ ಹಾದು ಹೋಗುವ ಒಂದು ಉದ್ದವಾದ ತಲರೇಖೆ ಸಿಗುವುದು; ಅದರ ತುದಿಬಿಂದುಗಳಿಂದ ತಾರೆಯನ್ನು ವೀಕ್ಷಿಸಿದಾಗ ಸಮಭುಜ ತ್ರಿಕೋನದ ಕೋನಗಳು ಉಂಟಾಗುವುದು. ಅದರ ಆಧಾರದ ಮೇಲೆ ತ್ರಿಕೋನಮಿತಿ ಗಣಿತ (trignometry) ವಿಧಾನದಿಂದ ದೂರವನ್ನು ಅಳೆಯಬಹುದು. ಆದರೆ ತೀರಾ ದೂರದ ನಕ್ಷತ್ರದ ದೂರಅಳೆಯಲು ಆಗದು-ಕಾರಣ ದಿಗ್ವೆತ್ಯಾಸ ತೀರಾ ಕಡಿಮೆಯಿದ್ದು ಅಳತೆಗೆ ಸಿಗದು.[[:en:Parallax|Parallax]]]] *ಐತಿಹಾಸಿಕವಾಗಿ, ನಕ್ಷತ್ರಗಳು ವಿಶ್ವದಾದ್ಯಂತ ನಾಗರಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವು ಧಾರ್ಮಿಕ ಪದ್ಧತಿಗಳ ಭಾಗವಾಗಿವೆ. ಪ್ರಾಚೀನರು ಆಕಾಶ ಪರಶೀಲನೆ(ಸಂಚರಣೆ) ಮತ್ತು ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು. ಅನೇಕ ಪ್ರಾಚೀನ ಖಗೋಳ ಶಾಸ್ತ್ರಜ್ಞರು ನಕ್ಷತ್ರಗಳು ಶಾಶ್ವತವಾಗಿ ಸ್ವರ್ಗೀಯ ಗೋಳದಲ್ಲಿ ಅಂಟಿಕೊಂಡಿರುತ್ತವೆ ಎಂದು ನಂಬಿದ್ದರು, ಅವು ಬದಲಾವಣೆ ಇಲ್ಲದವು ಎಂದು ನಂಬಿದ್ದರು. ರೂಢಿಯಂತೆ,[[ಖಗೋಳಶಾಸ್ತ್ರ]]ಜ್ಞರು ನಕ್ಷತ್ರಗಳನ್ನು ನಕ್ಷತ್ರಪುಂಜಗಳಾಗಿ ಗುಂಪುಮಾಡಿ ಹೆಸರಿಸಿದ್ದರು. ಅವುಗಳನ್ನು ಕ್ಯಾಲೆಂಡರ್ ಗಳನ್ನು ರಚಿಸಲು ಬಳಸಲಾಗಿತ್ತು. [[ಗ್ರಹ]]ಗಳು ಮತ್ತು ನಕ್ಷತ್ರಗಳ ಹಿನ್ನೆಲೆಯಲ್ಲಿ (ಮತ್ತು ಕ್ಷಿತಿಜದ ವಿರುದ್ಧ) ಸೂರ್ಯನ ಚಲನೆಯ ಕಕ್ಷೆಯನ್ನು ಕ್ಯಾಲೆಂಡರ್ಗಳನ್ನು ರಚಿಸಲು ಬಳಸಿಕೊಂಡಿದ್ದರು. ಇದು [[ಕೃಷಿ]]ಯ ಕೆಲಸಗಳನ್ನು ನಿಯಂತ್ರಿಸಲು ಬಳಸಬಹುದಿತ್ತು. ಹಾಲಿ ವಿಶ್ವದ ಸುಮಾರು ಎಲ್ಲೆಡೆ ಬಳಸಲಾಗುತ್ತಿರವ ಗ್ರೆಗೋರಿಯನ್ ಕ್ಯಾಲೆಂಡರ್’ ಒಂದು ಸೂರ್ಯನನ್ನು ಆಧರಿಸಿದ ಸೌರ ಕ್ಯಾಲೆಂಡರ್. ಅದು ಭೂಮಿಯ ಓರೆ-ಕೋನವುಳ್ಳ ಅಕ್ಷದಲ್ಲಿ ಸೂರ್ಯನನ್ನು ಪರಿಭ್ರಮಣ ಮಾಡುವುದಕ್ಕೆ ಸಂಬಂಧಿಸಿದಂತೆ ತಯಾರಿಸಿದ ಕ್ಯಾಲೆಂಡರ್.<ref>Tøndering, Claus. "Other ancient calendars"</ref> *1838 ರಲ್ಲಿ ಫ್ರೆಡ್ರಿಚ್ ಬೆಸ್ಸೆಲ್ ನಿಂದ ನಕ್ಷತ್ರUದ ಮೊದಲಬಾರಿ ದಿಗ್ವೆತ್ಯಾಸ ತಂತ್ರವನ್ನು ಬಳಸಿಕೊಂಡು ದೂರವನ್ನು ಮಾಪನ ಮಾಡಲಾಯಿತು. ಅದು 11.4 ಜ್ಯೋತಿರ್ವರ್ಷಗಳ ದೂರದ 61 ಸಿಗ್ನಿ ಎಂಬ ನಕ್ಷತ್ರ. ಈ ಮಾಪನಗಳು ಆಕಾಶದಲ್ಲಿ ನಕ್ಷತ್ರಗಳು ದೂರ ದೂರ ಪ್ರತ್ಯೇಕತೆಯನ್ನು ಹೊಂದಿದ್ದು ವ್ಯಾಪಕವಾಗಿ ಹರಡಿದೆ ಎಂದು ಪ್ರದರ್ಶಿಸಿದರು. ದ್ಯುತಿವಿದ್ಯುತ್ ಫೋಟೋಮೀಟರ್ (photoelectric photometer) ತಂತ್ರ ಅಭಿವೃದ್ಧಿಯಿಂದ ಅನೇಕ ತರಂಗಾಂತರ ಅಂತರಮಾಪನದಲ್ಲಿ ತಾರೆಗಳ ನಿಖರವಾದ ಗಾತ್ರ /ಪ್ರಮಾಣದ ಮಾಪನಕ್ಕೆ ಕಾರಣವಾಯಿತು. 1921 ರಲ್ಲಿ ಆಲ್ಬರ್ಟ್ ಎ ಮೈಕೆಲ್ಸನ್ ಮೌಂಟ್ ವಿಲ್ಸನ್ ವೀಕ್ಷಣಾಲಯದ ಹೂಕರ್ ದೂರದರ್ಶಕದ ಮೂಲಕ ವಿದ್ಯುತ್ತರಂಗದ ಆಧಾರದ ಮೇಲೆ (ಇಂಟರ್ಫೆರೋಮೀಟರ್/interferometer ) ಪ್ರದರ್ಶಿಸಿದರು. ದ್ಯುತಿವಿದ್ಯುತ್ ಫೋಟೋಮೀಟರ್ (photoelectric photometer) ತಂತ್ರ ಅಭಿವೃದ್ಧಿಯಿಂದ ಅನೇಕ ತರಂಗಾಂತರ ಅಂತರಮಾಪನ ತಾರೆಗಳ ನಿಖರವಾದ ಗಾತ್ರ/ಪ್ರಮಾಣದ ಮಾಪನಕ್ಕೆ ಕಾರಣವಾಯಿತು. 1921 ರಲ್ಲಿ ಆಲ್ಬರ್ಟ್ ಎ ಮೈಕೆಲ್ಸನ್ ಮೌಂಟ್ ವಿಲ್ಸನ್ ವೀಕ್ಷಣಾಲಯದ ಹೂಕರ್ ದೂರದರ್ಶಕದ ಮೂಲಕ ವಿದ್ಯುತ್ತರಂಗದ ಆಧಾರದ ಮೇಲೆ (ಇಂಟರ್ಫೆರೋಮೀಟರ್/interferometer ) ಬಳಸಿಕೊಂಡು ಒಂದು ನಾಕ್ಷತ್ರಿಕ ವ್ಯಾಸವನ್ನು ಮೊದಲಬಾರಿಗೆ ಅಳತೆ ಮಾಡಿದ. *ಸೂಪರ್ನೋವಾ ಹೊರತುಪಡಿಸಿ ಸ್ಥಳೀಯ ಗುಂಪಿನ ಪ್ರತ್ಯೇಕ ನಕ್ಷತ್ರಗಳನ್ನು ಪ್ರಾಥಮಿಕವಾಗಿ ಪರಿಶೀಲಿಸಲಾಯಿತು, ಇದು ವಿಶೇಷವಾಗಿ ಕ್ಷೀರಪಥದ ಗೋಚರ ಭಾಗಕ್ಕೆ ಸೀಮಿತವಗಿದೆ. ಆದರೆ ಭೂಮಿಯಿಂದ, ಕನ್ಯಾರಾಶಿ ನಕ್ಷತ್ರ ಸಮೂಹದಲ್ಲಿರುವ ಎಂ 100 ನಕ್ಷತ್ರಲೋಕದ(ಬ್ರಹ್ಮಾಂಡದ)ಲ್ಲಿ 100 ದಶಲಕ್ಷ ಬೆಳಕಿನ ವರ್ಷಗಳ ದೂರದಲ್ಲಿ ಕೆಲವು ನಕ್ಷತ್ರಗಳು ಕಂಡಿವೆ. ಸ್ಥಳೀಯ ಸ್ಟಾರ್ ಸಮೂಹಗಳ (Supercluster)ಲ್ಲಿ ನಕ್ಷತ ಪುಂಜಗಳನ್ನು ನೋಡಲು ಸಾಧ್ಯ, ಪ್ರಸ್ತುತ ದೂರದರ್ಶಕಗಳು ಸ್ಥಳೀಯ ಗುಂಪಿನಲ್ಲಿ ಮಸುಕಾದ ಪ್ರತ್ಯೇಕ ನಕ್ಷತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ *ಆದಾಗ್ಯೂ, ಕ್ಷೀರಪಥದ ಸ್ಥಳೀಯ ನಕ್ಷತ್ರ ಸಮೂಹದ ಹೊರಗೆ, ಪ್ರತ್ಯೇಕ ನಕ್ಷತ್ರಗಳ ಅಥವಾ ನಕ್ಷತ್ರಗಳ ಸಮೂಹಗಳು ಪತ್ತೆಯಾಗಿಲ. ಏಕ ಮಾತ್ರ ಅಪವಾದವೆಂದರೆ ಒಂದು ಮಸುಕಾದ ಅತ್ಯಂತ ದೂರದ ತಾರಾ ಪುಂಜವನ್ನು ಗಮನಿಸಿದಾಗ ಒಂದು ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ಅದರಲ್ಲಿ, ಅನೇಕ ಸಾವಿರಾರು ನಕ್ಷತ್ರಗಳನ್ನು ಒಳಗೊಂಡ ಒಂದು ದೊಡ್ಡ ತಾರಾ ಪುಂಜವು ಗೊಚರಿಸಿದೆ.<ref>"Hubble Space Telescope Measures Precise Distance to the Most Remote Galaxy Yet [http://hubblesite.org/newscenter/archive/releases/1994/1994/49/text/ {{Webarchive|url=https://web.archive.org/web/20160706140607/http://hubblesite.org/newscenter/archive/releases/1994/1994/49/text/ |date=2016-07-06 }}]</ref><ref>"UBC Prof., alumnus discover most distant star clusters: a billion light-years away [http://news.ubc.ca/2007/01/08/archive-media-releases-2007-mr-07-001/] {{Webarchive|url=https://web.archive.org/web/20150630223830/http://news.ubc.ca/2007/01/08/archive-media-releases-2007-mr-07-001/ |date=2015-06-30 }}</ref> ==ಕೆಲವು ಮಾಪನದ ಏಕಮಾನಗಳು== *ನಾಕ್ಷತ್ರಿಕ ನಿಯತಾಂಕಗಳನ್ನು ಅಂತರರಾಷ್ಟ್ರೀಯ ಮಾನದಲ್ಲಿ /ಘಟಕಗಳಲ್ಲಿ ಅಥವಾ ಮೆಟ್ರಿಕ್ (ಸಿಜಿಎಸ್’ವಿಧಾನ) ಘಟಕಗಳಲ್ಲಿ ವ್ಯಕ್ತ ಮಾಡಬಹುದು, ಇಲ್ಲಿ ಸೂರ್ಯ ಗುಣಲಕ್ಷಣಗಳನ್ನು ಆಧರಿಸಿ, ಸೌರ ಘಟಕಗಳ ಸಾಮೂಹಿಕ, ಪ್ರಕಾಶಮಾನತೆ, ಹಾಗೂ ತ್ರಿಜ್ಯಗಳನ್ನು ವ್ಯಕ್ತಪಡಿಸಲು ಅತ್ಯಂತ ಅನುಕೂಲಕರ. ಆದ್ದರಿಂದ ಸಾಮಾನ್ಯವಾಗಿ ಸೌರ ಘಟಕಗಳನ್ನು ಉಪಯೋಗಿಸಲಾಗುವುದು. * ಸೌರ ದ್ರವ್ಯರಾಶಿಯ: M☉=ಎಂ.☉ = 1,9891 ್ಠ 1030 ಕೆಜಿ [53] * ಸೌರ ಪ್ರಭೆ: L⊙ = ಎಲ್ ⊙ = 3,827 ್ಠ 1026 ವಾಟ್ [53] * ಸೌರ ತ್ರಿಜ್ಯ R⊙ = ಆರ್⊙ = 6,960 ್ಠ 108 ಮೀ [54] *ದೈತ್ಯ ನಕ್ಷತ್ರ ದಂತಹವುಗಳ ದೂರ ಅಥವಾ ಯುಗಳ ನಕ್ಷತ್ರ ವ್ಯವಸ್ಥೆಯ ಅರೆ-ಪ್ರಧಾನ ಅಕ್ಷದ ತ್ರಿಜ್ಯ, ದೊಡ್ಡ ಉದ್ದಗಳು, ಸಾಮಾನ್ಯವಾಗಿ ಭೂಮಿ ಮತ್ತು ಸೂರ್ಯನ ಮಧ್ಯದ ದೂರ (150 ಮಿಲಿಯನ್ ಕಿ.ಮೀ ಅಥವಾ 93 ದಶಲಕ್ಷ ಮೈಲುಗಳು).) - ಖಗೋಳ ಮಾನದಲ್ಲಿ ವ್ಯಕ್ತಪಡಿಸಲಾತ್ತದೆ. ==ನಕ್ಷತ್ರಗಳ ರಚನೆ ಮತ್ತು ವಿಕಾಸ == *ನಕ್ಷತ್ರ ರಚನೆಯು ಹೆಚ್ಚಿನ ಸಾಂದ್ರತೆ ಆಣ್ವಿಕ ಮೋಡದ ಒಳಗೆ ಗುರುತ್ವ ಅಸ್ಥಿರತೆಯ ಪ್ರದೇಶಗಳ ಅಂತರತಾರಾ ಮಾಧ್ಯಮದಲ್ಲಿ ವಿವಿಧ ಆಣ್ವಿಕ ಮೋಡಗಳಲ್ಲಿ - ಉಂಟಾಗುವ ಘರ್ಷಣೆ, ಮತ್ತು ಬೃಹತ್ ನಕ್ಷತ್ರಗಳ ವಿಕಿರಣದಿಂದ ಕುಸಿಯುವಿಕೆ (ಕಂಪ್ರೆಷನ್) ಪ್ರಚೋದನೆಯಿಂದ ಅಥವಾ ಗುಳ್ಳೆಗಳು ವಿಸ್ತರಿಸುವುದರಿಂದ ಆರಂಭವಾಗುತ್ತದೆ. ಸಾಮಾನ್ಯವಾಗಿ, ಆಣ್ವಿಕ ಮೋಡಗಳ ಅಥವಾ ಗೆಲಕ್ಸಿಗಳ ಪರಸ್ಪರ ಘರ್ಷಣೆಯಿಂದಲೂ ಆಗುತ್ತದೆ (ಸ್ಟಾರ್’ಬಸ್ರ್ಟಮಾಹಿತಿ). ಒಂದು ಪ್ರದೇಶದಲ್ಲಿ ‘ಜೀನ್ಸ್’ ಅಸ್ಥಿರತೆಯ ಮಾನದಂಡವನ್ನು ಪೂರೈಸಲು ದ್ರವ್ಯರಾಶಿ ಸಾಕಷ್ಟು ಸಾಂದ್ರತೆಯನ್ನು ತಲುಪಿದಾಗ, ಅದು ತನ್ನ ಸ್ವಂತ ಗುರುತ್ವ ಬಲದಿಂದ ಕುಸಿಯಲಾರಂಭಿಸುತ್ತದೆ. [[File:W40_star-forming_region.jpg|thumb|ನಾಕ್ಷತ್ರಿಕ ನರ್ಸರಿ; ಸರಿಸುಮಾರು 500 ಯುವ ನಕ್ಷತ್ರಗಳ ಗುಂಪು [[:en:W40|Westerhout 40]]ಹತ್ತಿರ ನೆಲೆಗೊಂಡಿದೆ.]] *ಆಣ್ವಿಕ ಮೋಡ ಕುಸಿತಕ್ಕೆ ಒಳಗಾದಾಗ ದಟ್ಟವಾದ ಧೂಳು ಮತ್ತು ಅನಿಲ ರೂಪವು "ಬೊಕ್ ಗುಳಿಗೆಗಳ" ರೂಪ ಹೊಂದುತ್ತದೆ. ಹೀಗೆ ಒಂದು ಗೋಳಕ ಕುಸಿತ ಮತ್ತು ಸಾಂದ್ರತೆ ಹೆಚ್ಚಾದಂತೆ, ಗುರುತ್ವ ಶಕ್ತಿ ಶಾಖವಾಗಿ ಪರಿವರ್ತಿಸವುದು ಮತ್ತು ತಾಪಮಾನ ಏರುತ್ತದೆ. ಭ್ರೂಣತಾರಾ ಮೋಡ ಸುಮಾರು ಜಲಸಮಸ್ಥಿತಿಯ (ದ್ರವಸ್ಥಿತಿ ಸಮತೋಲನ) ತಲುಪಿದಾಗ ಇದರಿಂದ, ಒಂದು ಭ್ರೂಣತಾರೆ ಕೇಂದ್ರ ಬೀಜದಲ್ಲಿ ಆವಿರ್ಭವಿಸುತ್ತದೆ. ಈ ಪೂರ್ವ ಪ್ರಧಾನ ಸರಣಿ ನಕ್ಷತ್ರಗಳ ಸುತ್ತಲೂ ಸಾಮಾನ್ಯವಾಗಿ ಭ್ರೂಣ-ಗ್ರಹ ತಟ್ಟೆಗಳು ಇರುತ್ತವೆ. ಇದಕ್ಕೆ ಮುಖ್ಯವಾಗಿ ಗುರುತ್ವ ಶಕ್ತಿಯ ಪರಿವರ್ತನೆ ಕ್ರಿಯೆ ನಡೆಯುತ್ತದೆ, ಗುರುತ್ವ ಸಂಕೋಚನದ ಅವಧಿ ಸುಮಾರು 1 ರಿಂದ 1. 5 ಕೋಟಿ ವರ್ಷಗಳ ಕಾಲ ಇರುತ್ತದೆ. *ಸುಮಾರು 500 ಯುವ ನಕ್ಷತ್ರಗಳ ಗುಂಪು ಹತ್ತಿರದ W 40 ನಾಕ್ಷತ್ರಿಕ ನರ್ಸರಿಯಲ್ಲಿ ನೆಲೆಗೊಂಡಿದೆ. 2 ಎಂ.☉ಗೂ(ಸೂರ್ಯನ ತೂಕ) ಕಡಿಮೆಯ ಆರಂಭಿಕ ನಕ್ಷತ್ರಗಳನ್ನು, ಟಿ- ಟೌರಿ ನಕ್ಷತ್ರಗಳೆಂದು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದ ದ್ರವ್ಯರಾಶಿಯವು ಹೆರ್ಬಿಗ್ ಆಇ /ಬಿಇ ನಕ್ಷತ್ರಗಳು. ಈ ಹೊಸದಾಗಿ ರೂಪುಗೊಂಡ ನಕ್ಷತ್ರಗಳು ಸುತ್ತುತ್ತಾ ತಮ್ಮ ಅಕ್ಷದ ಉದ್ದಕ್ಕೂ ಅನಿಲ ಜೆಟ್ ಹೊರಸೂಸುತ್ತವೆ. ಅದರಿಂದ ತಾರೆಗಳ ಕೋನೀಯ ಸ್ಥಿತಿ ಕುಸಿತವಾಗಿ ಆವೇಗವು ಕಡಿಮೆಯಾಗುವುದು. ಜ್ಯೋತಿರ್ಮೇಘದಂತೆ ಸಣ್ಣ ತೇಪೆಗಳೊಂದಿಗೆ(ರಂದ್ರಗಳು) ಕಾಣುವುದು. ಇವನ್ನು ಹೆರ್ಬಿಗ್-ಹಾರೊ ವಸ್ತುಗಳು ಎಂದು ಕರೆಯಲಾಗುತ್ತದೆ. ಸಂಯೋಜನೆಯಲ್ಲಿ ಈ ಜೆಟ್ ಗಳು, ಹತ್ತಿರದ ಬೃಹತ್ ನಕ್ಷತ್ರಗಳ ಜೊತೆ ವಿಕಿರಣ, ತಾರಾ ರಚನೆಯ ಕಾಲದ ಸುತ್ತಮುತ್ತಲಿನ ಮೋಡಗಳನ್ನು ಓಡಿಸಲು ಸಹಾಯ ಮಾಡಬಹುದು. ಇದು ನಮ್ಮ ಕ್ಷೀರಪಥದ ಹತ್ತಿರದ ನಾಕ್ಷತ್ರಿಕ ರಚನೆಯಲ್ಲಿ ತೊಡಗಿರುವ ಜ್ಯೋತಿರ್ಮೇಘ. ಇದು ಭೂಮಿಯಿಂದ ಸುಮಾರು 1600 (ly) ಜ್ಯೋತಿರ್ವರ್ಷ ದೂರದಲ್ಲಿದೆ. *ಹೆಚ್ಚಿನ ನಕ್ಷತ್ರಗಳು ಅವಳಿ ತಾರಾ ವ್ಯವಸ್ಥೆಗಳ ಸದಸ್ಯರಾಗಿರುತ್ತವೆ, ಮತ್ತು ಆ ದ್ವಂದ್ವ ತಾರಾ ಗುಣಗಳು ಅವು ರಚನೆಯಾದ ಪರಿಸ್ಥಿತಿಗಳ ಪರಿಣಾಮವಾಗಿದೆ. ಅನಿಲ ಮೋಡದ ಕುಸಿದು ನಕ್ಷತ್ರವಾಗಿ ರೂಪಗೊಳ್ಳಲು ಅದರ ಅಕ್ಷೀಯ ಆವೇಗ ಕಳೆದುಕೊಳ್ಳುವುದು. ಅನೇಕ ನಕ್ಷತ್ರಗಳು ಮೋಡದ ವಿಘಟನೆ ಯಿಂದ, ಆದಿಸ್ವರೂಪದ ಅವಳಿ ನಕ್ಷತ್ರಗಳು ಕೋನೀಯ ಆವೇಗವನ್ನು ನಿಕಟ ಭೇಟಿಗಳ ಸಂದರ್ಭದಲ್ಲಿ ಬೇರೆಯ ತಾರೆಗಳಿಗೆ ವಿತರಿಸುತ್ತದೆ, ಯುವ ನಾಕ್ಷತ್ರಿಕ ಗೊಂಚಲುಗಳಲ್ಲಿ ಇತರ ನಕ್ಷತ್ರಗಳು ಪರಸ್ಪರ ಗುರುತ್ವದಿಂದ ಕೆಲವು ಕೋನೀಯ ಆವೇಗವನ್ನು ವರ್ಗಾಯಿಸುತ್ತವೆ. ಈ ಪರಸ್ಪರ ಕ್ರಿಯೆಗಳು ಘಟಿಸಿ ಅವಳಿ ನಕ್ಷತ್ರಗಳು ಹೆಚ್ಚು ಭದ್ರವಾದ ಸ್ಥಿತಿಗೆ ಕಾರಣವಾಗುವುದು. ಪ್ರತ್ಯೇಕ (ಮೃದು) ಅವಳಿ ನಕ್ಷತ್ರಗಳು ಬೇರ್ಪಡಲೂ ಕಾರಣವಾಗುವುದು. ಈ ಅವಳಿತಾರಾ ಪ್ರತ್ಯೇಕತೆಯು ತಾರೆಗಳ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.<ref>Mengel, J. G.; et al. (1979). "Stellar evolution from the zero-age main sequence". Astrophysical Journal Supplement Series 40: 733–791.</ref> ==ಅತಿ ದೊಡ್ಡ ತಾರೆ ಮತ್ತು ಅತಿ ಚಿಕ್ಕ ತಾರೆ== ;ಅತೀ ದೊಡ್ಡ ತಾರೆ: *'''ಯುವೈ ಸ್ಕೂಟಿ ([[:en:UY Scuti|UY Scuti]])''' ಅತಿ ದೊಡ್ಡ ಪ್ರಕಾಶಮಾನವಾದ ಕೆಂಪು ದೈತ್ಯ ತಾರೆ. ಸ್ಕೂಟಮ್ (Scutum) ತಾರಾಪುಂಜದಲ್ಲಿದ್ದು ಸದಾ ಬದಲಿಸುತ್ತಾ ಮಿಡಿಯುತ್ತಲಿರುತ್ತದೆ (ಕುಗ್ಗು-ಹಿಗ್ಗುವಿಕೆ) ಇದರ ತ್ರಿಜ್ಯದ ಲೆಕ್ಕದಲ್ಲಿ ಇದುವರೆಗೆ ನಮಗೆ ಗೊತ್ತಿರುವ ಅತಿ ದೊಡ್ಡ ತಾರೆ ಎನ್ನಬಹುದು. ಅಲ್ಲದೆ ಅತ್ಯಂತ ಹೆಚ್ಚು ಹೊಳೆಯುವ ತಾರೆ. ಇದು ಅಂದಾಜು ಸರಾಸರಿ 1,708 ಸೌರ ತ್ರಿಜ್ಯಗಳ ದೊಡ್ಡ ತ್ರಿಜ್ಯ ವುಳ್ಳದ್ದು., ಅಥವಾ 2.4 ಶತಕೋಟಿ ಕಿಮೀ (; 15.9 ಖ.ಮಾ. 1.5 ಶತಕೋಟಿ ಮೈಲಿ) ವ್ಯಾಸವನ್ನು ಹೊಂದಿರುವ ತಾರೆ. ; ಹೀಗೆ ಅದರ ಗಾತ್ರ ಅಥವಾ ಪರಿಮಾಣ 5.0 ಬಿಲಿಯನ್ ಸೂರ್ಯನಷ್ಟು. ಇದು ಭೂಮಿಯಿಂದ ಸರಿಸುಮಾರು 2.9 ಕಿಲೋಪಾರಸೆಕ್’ಗಳ (9,500 ಬೆಳಕಿನ ವರ್ಷಗಳ) ದೂರದಲ್ಲಿದೆ. ಇದನ್ನು ಸೌರವ್ಯೂಹದ ಕೇಂದ್ರದಲ್ಲಿ ಇರಿಸಿದರೆ, ಅದರ ದ್ಯುತಿಗೋಳವು ಕನಿಷ್ಠ ಗುರುವಿನ ಕಕ್ಷೆಯಯನ್ನು ಮೀರುವುದು ಎಂದು ಹೇಳಬಹುದು.(ತ್ರಿಜ್ಯ ಖಚಿತವಾಗಿ ತಿಳಿದಿಲ್ಲ ಆದರೂ ಸರಿಸುಮಾರು ಹಾಗಿದೆ) *[[ಸೂರ್ಯ]] ಒಂದು ಬಟಾಣಿಯಷ್ಟಿದೆ ಎಂದುಕೊಂಡರೆ ಈ '''ಸ್ಕೂಟಿ''' ತಾರೆ ಒಂದು ಫುಟ್`ಬಾಲ್'ನಷ್ಟಿರುವುದು ಎನ್ನಬಹುದು.<ref>[https://www.universeguide.com/star/uyscuti "UY Scuti - Universe Guide]</ref> [[File:WOH G64 Particular.jpg|thumb|WOH G64-ಡಬ್ಳ್ಯು ಒ.ಎಚ್.ಜಿ64]] ====ಎರಡನೇ ಅತೀ ದೊಡ್ಡ ತಾರೆ==== *'''ಡಬ್ಳ್ಯು ಒ.ಎಚ್.ಜಿ64 ([[:en:WOH G64|WOH G64]]) '''ತಾರೆಯು ಡೊರ್ಯಾಡೊ (Dorado)ಎಂಬ ದೊಡ್ಡ ಮೆಗೆಲ್ಯಾನಿಕ್ ಮೋಡದ ದಕ್ಷಿಣ ನಕ್ಷತ್ರಪುಂಜದಲ್ಲಿರುವ ಎರಡನೇ ಅತಿದೊಡ್ಡ ಕೆಂಪು ದೈತ್ಯನಕ್ಷತ್ರ. ಇದು ಭೂಮಿಯಿಂದ 168,000 ಬೆಳಕು ವರ್ಷಗಳ ದೂರದಲ್ಲಿದೆ ಮತ್ತು ಸೂರ್ಯನ 1,540 ಪಟ್ಟು ತ್ರಿಜ್ಯ ಹೊಂದಿದೆ ಅಥವಾ 1.07 ಶತಕೋಟಿ ಕಿಲೋಮೀಟರ್ (7.14 ಖ.ಮಾ.ತ್ರಿಜ್ಯ ಹೊಂದಿದೆ),. ಇದು ನಮಗೆ ಗೊತ್ತಿರುವ ಅತಿದೊಡ್ಡ ನಕ್ಷತ್ರಗಳಲ್ಲಿ ಒಂದಾಗಿದೆ. ಸೂರ್ಯನಿಗಿಂತ 3.65 ಶತಕೋಟಿ ಪಟ್ಟು ದೊಡ್ಡ ಗಾತ್ರ/ ಪರಿಮಾಣ ಹೊಂದಿರುವ ಇದನ್ನು ಸೌರವ್ಯೂಹದ ಕೇಂದ್ರದಲ್ಲಿ ಇರಿಸಿದರೆ ನಕ್ಷತ್ರದ ಮೇಲ್ಮೈ ಗುರು ಗ್ರಹವನ್ನು ಮುಳುಗಿಸಬಹುದು.Levesque,<ref>E. M.; Massey, P.; Plez, B.; Olsen, K. A. G. (2009). "The Physical Properties of the Red Supergiant Woh G64: The Largest Star Known?[https://arxiv.org/abs/0903.2260]</ref> [[:en:List of largest stars|List of largest stars]] ===ಅತಿ ಚಿಕ್ಕ ತಾರೆಗಳು=== [[File:Celestia Sirius.jpg|thumb|right|A simulated image of Sirius A and B using [[Celestia]]]] [[:en:List of least voluminous stars|List of least voluminous stars]] ;ಮೊದಲನೇ ಚಿಕ್ಕ ತಾರೆ: ;ಸಿರಿಯಸ್ A ಮತ್ತು B *ಸಿರಿಯಸ್ ([[:en:Sirius|Sirius]])ಯು, ಭೂಮಿಯಿಂದ ನೋಡಿದಾಗ ರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾದ ನಕ್ಷತ್ರ (ನಕ್ಷತ್ರ ವ್ಯವಸ್ಥೆಯಲ್ಲಿ).ಅದರ ಕಾಂತಿವರ್ಗ -1,46 (ದೃಶ್ಯ ಗೋಚರ ಪ್ರಮಾಣವು), ಇದು ಕ್ಯನೊಪಸ್'ನ ಸುಮಾರು ಎರಡರಷ್ಟು ಪ್ರಕಾಶಮಾನವಾದ ನಕ್ಷತ್ರ. ಕ್ಯನೊಪಸ್'ಇದರ ನಂತರದ ಪ್ರಕಾಶಮಾನ ತಾರೆಯಾಗಿದೆ. ಹೆಸರು "ಸಿರಿಯಸ್" "ಪ್ರಜ್ವಲಿಸುವ" ಅಥವಾ "ದಾಹಕ" ಎಂಬ ಗ್ರೀಕ್ ಪದದಿಂದ ಪಡೆಯಲಾಗಿದೆ. ತಾರಾವ್ಯವಸ್ಥೆಯಲ್ಲಿ ಇದು ಬೇಯರ್ ಅಂಕಿತವನ್ನು ಪಡೆದಿದೆ:ಅದು 'ಆಲ್ಫಾ ಕ್ಯಾನಿಸ್ ಮಜೋರಿಸ್' (Alpha Canis Majoris (α CMa)) ಹೊಂದಿದೆ. ಅದು ಬರಿಗಣ್ಣಿಗೆ ಒಂದೇ ನಕ್ಷತ್ರ ಎನಿಸಿದರೂ, ವಾಸ್ತವವಾಗಿ 'ರೋಹಿತದ(ಕಾಂತಿವರ್ಗ) ಮಾದರಿಯ A1V' ಒಂದು ಬಿಳಿಕುಬ್ಜ- ಪ್ರಧಾನ ಶ್ರೇಣಿಯ ತಾರೆಯನ್ನು (ಅನುಕ್ರಮ ಸ್ಟಾರ್) ಒಳಗೊಂಡಿರುವ ಅವಳಿ ತಾರಾ ವ್ಯವಸ್ಥೆಯಾಗಿದೆ. ಅದನ್ನು (ದೊಡ್ಡದು)ಸಿರಿಯಸ್ A ಕರೆಯಲಾಗುತ್ತದೆ, ಮತ್ತು ಡಿಎ2 ಕಾಂತಿವರ್ಗದ (ರೋಹಿತದ DA2) ಮಾದರಿಯ ಒಂದು ಮಸುಕಾದ ವೈಟ್ ಡ್ವಾರ್ಫ್ ಒಡನಾಡಿಯನ್ನು 'ಸಿರಿಯಸ್ ಬಿ' ಎಂದು ಕರೆಯಲಾಗುತ್ತದೆ. ಅದರ ಜೊತೆಗಾರ ಸಿರಿಯಸ್ A ಯನ್ನು ಬೇರ್ಪಡಿಸುವ ದೂರ 8.2 ಮತ್ತು 31.5 ಖ.ಮಾ. ನಡುವೆ ಬದಲಾಗುತ್ತಿರುತ್ತದೆ. *ಸಿರಿಯಸ್ A ಸೂರ್ಯನ (M☉) ಸುಮಾರು ಎರಡರಷ್ಟು ದ್ರವ್ಯರಾಶಿ ಹೊಂದಿದೆ ಮತ್ತು 1.42 ಸಂಪೂರ್ಣ ಕಾಂತಿವರ್ಗದ ಪ್ರಕಾಶ (ದೃಶ್ಯ ಪ್ರಮಾಣವನ್ನು) ಹೊಂದಿದೆ. ಸೂರ್ಯನಿಗಿಂತಲೂ 25 ಬಾರಿ ಹೆಚ್ಚು ಪ್ರಕಾಶಮಾನವಾಗಿದೆ. ಈ ಅವಳಿ ವ್ಯವಸ್ಥೆಯ ವಯಸ್ಸು 200 ಮತ್ತು 300 ದಶಲಕ್ಷ ವರ್ಷ. * ಸಿರಿಯಸ್ A :ತೂಕ-ಗಾತ್ರಗಳು ಸೂರ್ಯನಿಗೆ ಹೋಲಿಸಿದೆ; {{col-begin}} {{Col-1-of-2}} * ದ್ರವ್ಯರಾಶಿ 2.02 [12] M☉ * ತ್ರಿಜ್ಯ 1.711 [12] R☉ * * {{Col-2-of-2}} * ಸಿರಿಯಸ್ α ಸಿಎಂಎ ಬಿ * ದ್ರವ್ಯರಾಶಿ 0.978 [12] M☉ * ತ್ರಿಜ್ಯ 0.0084 ± 3% {{col-end}} <ref>[http://simbad.u-strasbg.fr/simbad/sim-id?Ident=name+sirius+b "Sirius B]</ref> [[Image:Position Alpha Cmi.png|200px|right|thumb|ಪ್ರೋಕ್ಯೋನ್ ಸ್ಥಾನ]] ====ಎರಡನೇ ಚಿಕ್ಕ ತಾರೆ==== ;ಪ್ರೋಕ್ಯೋನ್ : *ಪ್ರೋಕ್ಯೋನ್'[[:en:Procyon|Procyon]] ತಾರೆಯು ಕಾನಿಸ್ ಮೈನರ್' ನಕ್ಷತ್ರ ಪುಂಜದಲ್ಲಿ ಪ್ರಕಾಶಮಾನವಾದ ತಾರೆ. ಬರಿಗಣ್ಣಿಗೆ, ಇದು ಒಂದೇ ನಕ್ಷತ್ರದಂತೆ ಕಾಣುವುದು. ದೃಶ್ಯದಲ್ಲಿ ರಾತ್ರಿ ಆಕಾಶದಲ್ಲಿ ಕಂಡುಬರುವ ಎಂಟನೆ ಪ್ರಕಾಶಮಾನವಾಗಿ ಕಾಣುತ್ತದೆ. ಕಾಂತಿವರ್ಗದಲ್ಲಿ (ರೋಹಿತದ)0.34 ಗೋಚರ ಪ್ರಮಾಣವುಳ್ಳದ್ದು. ಆದರೆ ಅದು ಒಂದು ಅವಳಿ ತಾರಾ ವ್ಯವಸ್ಥೆಯಾಗಿದೆ. ಆದರೆ ಇದು ಪ್ರಧಾನ ಶ್ರೇಣಿಯ (ಮುಖ್ಯ ಅನುಕ್ರಮ ಸ್ಟಾರ್) ಒಳಗೊಂಡಿರುವ ಒಂದು ಬಿಳಿಕುಬ್ಜವುಳ್ಳ ಅವಳಿ ತಾರಾ ವ್ಯವಸ್ಥೆಯೆಂದು ವರ್ಗೀಕರಿಸಲಾಗಿದೆ. ಕಾಂತಿವರ್ಗದ (ಸ್ಪೆಕ್ಟ್ರಮ್ ಟೈಪ್) ಎಫ್ 5 ಐವಿ V, ಪ್ರೋಕ್ಯೋನ್ ಹೆಸರಿನ, ಮತ್ತು (ರೋಹಿತದ) DQZ ಮಾದರಿಯ ಕಾಂತಿವರ್ಗದ 'ಪ್ರೋಕ್ಯೋನ್ ಬಿ' ಎಂಬ ಒಂದು ಮಸುಕಾದ ಬಿಳಿಕುಬ್ಜ (ವೈಟ್ ಡ್ವಾರ್ಫ್] ಒಡನಾಡಿಯಾಗಿದೆ. *ಇದರ ಹೆಚ್ಚಿನ ಕಾಂತಿ ಸಹಜದ್ದಲ್ಲ; ಆದರೆ ಅದು ಭೂಮಿಯ ಸಾಮೀಪ್ಯದಿಂದ ಬಂದುದು. ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಹಿಪಾರ್ಕೋಸ್ ಖಗೋಳಮಿತಿ ಉಪಗ್ರಹದಿಂದ ದೂರವನ್ನು ನಿರ್ಧರಿಸಿದ್ದಾರೆ. ಅದು ಸೂರ್ಯನಿಂದ ಕೇವಲ 11,46 ಜ್ಯೋತಿರ್ವರ್ಷಗಳ (3.51 parsecs), ದೂರದಲ್ಲಿದೆ. {{col-begin}} {{Col-1-of-2}} * ಪ್ರೋಕ್ಯೋನ್ A (ತೂಕ-ಗಾತ್ರಗಳು ಸೂರ್ಯನಿಗೆ ಹೋಲಿಸಿದೆ); * ದ್ರವ್ಯರಾಶಿ 1.499 ± 0.031 M☉ * ತ್ರಿಜ್ಯ 2.048 ± 0.025 R☉ {{Col-2-of-2}} * ಪ್ರೋಕ್ಯೋನ್ ಬಿ * ದ್ರವ್ಯರಾಶಿ 0,602 ± 0.015 M☉ * ತ್ರಿಜ್ಯ 0.01234 ± 0,00032 R☉ * ಪ್ರಕಾಶಮಾನತೆ 0.00049 L☉ {{col-end}} <ref>Provencal, J. L.; et al. (2002), "Procyon B: Outside the Iron Box", The Astrophysical Journal 568 [http://adsabs.harvard.edu/abs/2002ApJ...568..324P]</ref> ==ಪ್ರಧಾನ ಶ್ರೇಣಿ ನಕ್ಷತ್ರಗಳು== [[:en:Main sequence|Main sequence]] *ನಕ್ಷತ್ರಗಳು ತಿರುಳಿನ ಬಳಿ ಉನ್ನತ ಉಷ್ಣಾಂಶದಲ್ಲಿ ಮತ್ತು ಉನ್ನತ ಒತ್ತಡದಲ್ಲಿ [[ಜಲಜನಕ]]ವನ್ನು ಪ್ರತಿಕ್ರಿಯೆಗಳಿಂದ [[ಹೀಲಿಯಮ್|ಹೀಲಿಯಂ]]ಗೆ ಸಂಯೋಜನೆ ಮಾಡುವ ಯಾ ಬೆಸೆಯುವಿಕೆಯ ಕ್ರಿಯೆಯಲ್ಲಿ ತಮ್ಮ ಅಸ್ತಿತ್ವದ /ಆಯುವಿನ ಸುಮಾರು 90% ರಷ್ಟು ಭಾಗವನ್ನು ವ್ಯಯಮಾಡುತ್ತವೆ. ಇಂತಹ ನಕ್ಷತ್ರಗಳನ್ನು ಮುಖ್ಯ ಅನುಕ್ರಮ ಸಂಖ್ಯೆಯ ತಾರೆಗಳು ಎಂದು ಹೇಳಲಾಗುತ್ತದೆ, ಮತ್ತು ಅವುಗಳನ್ನು [[ಕುಬ್ಜ ನಕ್ಷತ್ರ]]ಗಳು ಎಂದು ಕರೆಯಲಾಗುತ್ತದೆ *ಪ್ರಧಾನ ಶ್ರೇಣಿ ನಕ್ಷತ್ರಗಳಲ್ಲಿ ಎರಡು ಮುಖ್ಯ ಶಾಖೆಗಳಿವೆ. ಪ್ರಧಾನ ಶ್ರೇಣಿಯ ಕೆಂಪುತಾರೆಗಳು-ಕುಬ್ಜತಾರೆಗಳು. ಕೆಂಪುತಾರೆಗಳಲ್ಲಿ ಮಹಾ ಕಾಂತಿಯ ಭೃಹತ್'ತಾರೆಗಳಿವೆ (Giant branch). ಇವುಗಳಿಗೆ ರಕ್ತಬೃಹತ್'ತಾರೆಗಳೆಂದು ಹೆಸರು.ಎಂ.ವರ್ಗದ ತಾರೆಗಳಲ್ಲಿ ೧೦ ನೆಯ ವರ್ಗಾಂಕಕ್ಕಿಂತ ಕಡಿಮೆಕಾಂತಿಯ ಕುಬ್ಜತಾರೆಗಳಿರುತ್ತವೆ. ಇಲ್ಲವೇ ೧ನೆಯ ವರ್ಗಾಂಕಕ್ಕಿಂತ ಅಧಿಕ ಕಾಂತಿಯ ಪೆಡಂಭೂತ ತಾರೆಗಳಾಗಿರುತ್ತವೆ. ಮದ್ಯದ ಎಂ.ವರ್ಗದ ತಾರೆ ಒಂದೂ ಇಲ್ಲ. ಕೆ.ಜಿ.ಎಫ್.ವರ್ಗದ ತಾರೆಗಳಲ್ಲಿಯೂ ಬೃಹತ್'ತಾರೆಗಳಿವೆ.(ತಾರೆಗಳ ವರ್ಣ ಮತ್ತು ವರ್ಗದ ವಿಷಯ ಮುಂದೆ ಹೇಳಿದೆ).<ref>ಜಗತ್ತುಗಳ ಹುಟ್ಟು ಸಾವು:ಆರ್.ಎಲ್.ನರಸಿಂಹಯ್ಯ-ಮೈಸೂರು.</ref> *ಶೂನ್ಯ ವಯಸ್ಸಿನಿಂದ ಮುಖ್ಯ ಅನುಕ್ರಮ ಪ್ರಾರಂಭವಾಗುವ, ನಕ್ಷತ್ರದ ಒಳಭಾಗದಲ್ಲಿರುವ ಹೀಲಿಯಂ ಪ್ರಮಾಣವು ಏಕಪ್ರಕಾರವಾಗಿ ತಿರುಳಿನಲ್ಲಿ ನಿಧಾನವಾಗಿ ಹೆಚ್ಚಾಗುತ್ತದೆ, ನಕ್ಷತ್ರದ ತಿರುಳಿನಲ್ಲಿ ಪರಮಾಣು ಸಂಯೋಜನೆಯ ದರ ಹೆಚ್ಚಿದಂತೆ ಉಷ್ಣಾಂಶವು ಮತ್ತು ಪ್ರಕಾಶಮಾನತೆ ಹೆಚ್ಚಾಗುತ್ತದೆ. ಉದಾಹರಣೆಗೆ, ಸೂರ್ಯ ಅದರ 46೦ ಕೋಟಿ (4.6 × 10<sup>9</sup>) ವರ್ಷಗಳ ಹಿಂದಿನಿಂದ ಈವರೆಗೆ ಈ ಬಗೆಯ ಕ್ರಿಯೆಯ ಮೂಲಕ ಮುಖ್ಯ ಅನುಕ್ರಮ ತಾರೆಯ ಸ್ಥಿತಿ ತಲುಪಲು, ಅಂದಾಜು ಸುಮಾರು 40% ಪ್ರಕಾಶಮಾನತೆಯನ್ನು ಹೆಚ್ಚಿಸಿಕೊಂಡಿದೆ.<ref>Astrophysical Journal Supplement Series 40:733–791</ref> *ಪ್ರತಿ ನಕ್ಷತ್ರವೂ ನಿರಂತರವಾಗಿ ಹೊರಹರಿವು ಉಂಟುಮಾಡುವ, ಒಂದು ನಾಕ್ಷತ್ರಿಕ ವಾಯುವಿನ ಕಣಗಳನ್ನು ಉತ್ಪಾದಿಸುತ್ತದೆ, ಮತ್ತು ಬಾಹ್ಯಾಕಾಶಕ್ಕೆ ಆ ಅನಿಲದ ಕಣಗಳನ್ನು ಸತತ ಹೊರಸೂಸುತ್ತದೆ. ಹೆಚ್ಚಿನ ನಕ್ಷತ್ರಗಳಿಗೆ ದ್ರವ್ಯನಷ್ಟ ಒಟ್ಟಾರೆ ತೀರಾ ಕಡಿಮೆ. ಸೂರ್ಯ ಪ್ರತಿ ವರ್ಷ 10<sup>−14</sup> ಎಂ☉ ಅಥವಾ ಅದರ ಸಂಪೂರ್ಣ ಜೀವಿತಾವಧಿಯ ಮೇಲೆ ತನ್ನ ಒಟ್ಟು ದ್ರವ್ಯರಾಶಿಯ ಸುಮಾರು 0.01% ನಷ್ಟು ದ್ರವ್ಯರಾಶಿ ಕಳೆದುಕೊಳ್ಳುತ್ತದೆ. ಆದಾಗ್ಯೂ, ಬೃಹತ್ ನಕ್ಷತ್ರಗಳು 10<sup>−7</sup> 10<sup>−5</sup> ಎಂ☉ ನಷ್ಟು ಪ್ರತಿ ವರ್ಷ ಗಮನಾರ್ಹವಾಗಿ ಅವುಗಳ ವಿಕಸನವನ್ನು ಬಾಧಿಸುವಷ್ಟು ಕಳೆದುಕೊಳ್ಳಬಹುದು. 50 ಎಂ☉ಗೂ (ಸೂರ್ಯನ 50ರಷ್ಟು) ಪ್ರಮಾಣದಲ್ಲಿ ಆರಂಭಗೊಳ್ಳುವ ಹೆಚ್ಚು ದೊಡ್ಡ ತಾರೆ ತನ್ನ ಜೀವಿತದ 'ಪ್ರಧಾನ ಅನುಕ್ರಮತಾರಾಪಟ್ಟದ' ಕಾಲದಲ್ಲಿ ತನ್ನ ಒಟ್ಟು ದ್ರವ್ಯರಾಶಿಯ ಅರ್ಧದಷ್ಟನ್ನು ಕಳೆದುಕೊಳ್ಳುತ್ತದೆ. ಅವು ಬಹಳ ಕಡಿಮೆ.ಅವನ್ನು ವೂಲ್ಫ್ ರಾಯತ್'ತಾರೆ (ವೃಕೋದರ ತಾರೆ) ಎನ್ನುತ್ತಾರೆ. (Such stars are called Woolf-Rayet stars and are very rare)<ref>{{Cite web |url=http://certificate.ulo.ucl.ac.uk/modules/year_one/ROG/stellar_evolution/conWebDoc.727.html |title=ಆರ್ಕೈವ್ ನಕಲು |access-date=2016-05-30 |archive-date=2015-11-18 |archive-url=https://web.archive.org/web/20151118161020/http://certificate.ulo.ucl.ac.uk/modules/year_one/ROG/stellar_evolution/conWebDoc.727.html |url-status=dead }}</ref> ==ನಾಕ್ಷತ್ರಿಕ ಕುಸಿತ - ಶ್ವೇತ ಕುಬ್ಜ - ಕೃಷ್ಣಕುಬ್ಜ== *ನಕ್ಷತ್ರದ ತಿರುಳು ಕುಗ್ಗುತ್ತದೆಯೋ ಆಗ ಮೇಲ್ಮೈ ವಿಕಿರಣದ ತೀವ್ರತೆ ಹೆಚ್ಚುತ್ತದೆ, ಇದು ಅನಿಲದ ಹೊರಪದರದ ಮೇಲಿನ (ಹೊರ ಶೆಲ್ ಮೇಲೆ) ಆ ಒತ್ತಡ ಹೊರಪದರವನ್ನು ದೂರ ತಳ್ಳುತ್ತದೆ. ಅದರಿಂದ ಅದು ಗ್ರಹ ಜ್ಯೋತಿಪಟಲವಾಗಿ (planetary nebula) ಮಾರ್ಪಡುತ್ತದೆ. ವಿಕಿರಣ (ರೇಡಿಯೇಶನ್) ಒತ್ತಡದಿಂದ ಬಾಹ್ಯ ವಾತಾವರಣಕ್ಕೆ ಚೆಲ್ಲಿದ ನಂತರ ಅದರ ದ್ರವ್ಯ ರಾಶಿ 1.4 ಎಂ.☉ ಗೂ ಕಡಿಮೆ, ಅದು ಒಂದು '''ಶ್ವೇತಕುಬ್ಜ''' (ವೈಟ್ ಡ್ವಾರ್ಫ್) ಎಂಬ ರೂಪ ತಾಳುತ್ತದೆ. ಅದು ಭೂಮಿಯ ಗಾತ್ರದಷ್ಟಿರುವುದು. ಶ್ವೇತ ಕುಬ್ಜ ಮತ್ತಷ್ಟು ಕುಗ್ಗಲು ಗುರುತ್ವ ಕೊರತೆ ಅದನ್ನು ತಡೆಯುತ್ತದೆ. ಈಗ ಶ್ವೇತಕುಬ್ಜ ತಿರುಳಿನಲ್ಲಿ ಎಲೆಕ್ಟ್ರಾನ್ ಕಳೆದುಕೊಂಡ ನಂತರ ಒಳಗೆ ಪ್ಲಾಸ್ಮಾ ಇಲ್ಲ; ಯಾವುದೇ ನಕ್ಷತ್ರಗಳನ್ನು ಸಾಮಾನ್ಯವಾಗಿ ಪ್ಲಾಸ್ಮಾದ ಚೆಂಡು ಎಂದು ಕರೆಯಲಾಗುತ್ತದೆ.. ಆದರೆ ಇದು ಅಲ್ಲ. ಅಂತಿಮವಾಗಿ ಶ್ವೇತ ಕುಬ್ಜ ದೀರ್ಘ ಕಾಲದ ನಂತರ ಒಂದು ಮಸುಕಾದ '''ಕೃಷ್ಣ ಕುಬ್ಜ''' (ಬ್ಲ್ಯಾಕ್ ಡ್ವಾರ್ಫ್ಸ್) ಅಗುತ್ತದೆ. == ಬೃಹತ್ತಾದ ತಾರೆಯ ಅವಸಾನ== [[File:Crab Nebula.jpg|thumb|The[[:en:Crab Nebula|Crab Nebula]], ಒಂದು [[ಮಹಾನವ್ಯ]]ದ ಅವಶೇಷ: ಮೊದಲು ಸುಮಾರು ಕ್ರಿ.ಶ. 1050ರಲ್ಲಿ ಗಮನಿಸಲಾಯಿತು]] *ದೊಡ್ಡ ನಕ್ಷತ್ರಗಳಲ್ಲಿ [[ಕಬ್ಬಿಣ]]ದ ತಿರುಳು ತೀರಾ ದೊಡ್ಡದಾಗುವವರೆಗೆ ಅಣುಸಮ್ಮಿಳನ ಮುಂದುವರಿಯುತ್ತದೆ (ಎಂ.☉1.4 ಕ್ಕೂ ಹೆಚ್ಚು). ಆಗ ಇದು ತನ್ನದೇ ಆದ ದ್ರವ್ಯರಾಶಿಯನ್ನು ಭರಿಸಲಾರದು. ಆಗ ಅದು ತಕ್ಷಣದ ಕುಸಿತಕ್ಕೆ ಒಳಗಾಗುವುದು. ಅದರ ತಿರುಳಿನಲ್ಲಿರುವ ಎಲೆಕ್ಟ್ರಾನ್ ಗಳನ್ನು ಪ್ರೋಟಾನ್ ಗಳೊಳಗೆ ತಳ್ಳಿದಾಗ ಅವು ನ್ಯೂಟ್ರಾನ್ ಗಳಾಗಿ ರೂಪುಗೊಳ್ಳುತ್ತವೆ. ನ್ಯೂಟ್ರಾನ್’ಗಳು ಮತ್ತು ಗಾಮಾ ಕಿರಣಗಳು ಸ್ಪೋಟಗೊಂಡು ಬೀಟಾ (ನಾಶ)ಕೊಳೆಯುವಿಕೆಯು (beta decay)ವಿಮುಖ ಚಾಲನೆ ಕೊಡುವುದು. ಅದರ ತಿರುಳು(ಕೋರ್)ಇದ್ದಕ್ಕಿದ್ದಂತೆ ಕುಸಿಯುವುದರಿಂದ ಆದ ತೀವ್ರ ಸಂಚಲನ (ಈ ಹಠಾತ್ ಕುಸಿತಕ್ಕೆ) ಅಳಿದುಳಿದ ತಾರೆಯ ಸ್ಪೋಟಕ್ಕೆ ಕಾರಣವಾಗುತ್ತದೆ; ಅದರಿಂದ ಮಹಾನವ್ಯ(supernova) ಉದಯಿಸುತ್ತದೆ. ಈ '''ಬೃಹತ್'ತಾರಾ ಸ್ಫೋಟವು ಇಡೀ ಬ್ರಹ್ಮಾಂಡವನ್ನೇ (ಗ್ಯಾಲಕ್ಸಿಯನ್ನೇ) ಬೆಳಗುವಂತೆ ಮಾಡಬಹುದು.''' ಒಂದು ಮಹಾನವ್ಯದ ಆರಂಭದ ಸ್ಫೋಟವು ನಕ್ಷತ್ರದ ಹೊರ ಪದರಗಳನ್ನು ದೂರ ತಳ್ಳಿ ಕೇವಲ (ಏಡಿ)ಕರ್ಕ-ಜೋತಿರ್ಮೇಘ (ಕ್ರ್ಯಾಬ್ ನೆಬ್ಯುಲಾ)ದಂತಹ ಅವಶೇಷವನ್ನು ಬಿಡುವುದು. [[Image:A cosmic couple.jpg|thumb|230px|ವೋಲ್ಫ್-ರಾಯೆತ್ ತಾರಾ ಅವಶೇಷ;ಜ್ಯೋತಿರ್ಮೇಘ M1-67 ಹಬಲ್ ದೂರದರ್ಶಕದ ಚಿತ್ರ[[:en:WR 124|WR 124]]]] *ಒಂಬತ್ತು ಸೌರ ದ್ರವ್ಯರಾಶಿಗಳ ನಕ್ಷತ್ರಗಳಾದ ಬೃಹತ್’ತಾರೆಗಳು ತಮ್ಮ ಹೀಲಿಯಂ ಉರಿಯುವ ಹಂತದಲ್ಲಿ, ಹೆಚ್ಚು ಕೆಂಪುದೈತ್ಯತಾರೆಯಾಗಲು ಹಿಗ್ಗುತ್ತವೆ. ಇದರ ತಿರುಳಿನಲ್ಲಿ ಇಂಧನ ಖಾಲಿಯಾದಾಗ, ಅವು ಹೀಲಿಯಂಗಿಂತ ಭಾರವಾದ ಬೌತವಸ್ತುಗಳನ್ನು ಉತ್ಪಾದಿಸುವ ಕ್ರಿಯೆಯನ್ನು ಮುಂದುವರೆಸುತ್ತವೆ. ತಾರೆಯ ತಿರುಳು ತೀವ್ರ ಸಂಕೋಚನಗೊಳ್ಳುತ್ತದೆ. ಆಗ ತಾಪಮಾನವು ಒತ್ತಡದ ಇಂಗಾಲವನ್ನು ಬೆಸೆಯಲು(ಪ್ಯೂಸ್) ಸಾಕಷ್ಟು ಏರುತ್ತದೆ. ನಿಯಾನ್ -ಆಮ್ಲಜನಕದಿಂದ ಉತ್ತೇಜನಗೊಂಡು ಅನುಕ್ರಮ ಹಂತಗಳಲ್ಲಿ '''ಸಿಲಿಕಾನ್ ಆಗುವುದರಲ್ಲಿ ಮುಗಿಯುವುದು. ಅದು ನಕ್ಷತ್ರದ ಜೀವನದ ಕೊನೆ.''' <ref>{{Cite web |url=http://heasarc.gsfc.nasa.gov/docs/objects/snrs/snrstext.html |title=ಆರ್ಕೈವ್ ನಕಲು |access-date=2016-05-31 |archive-date=2020-05-28 |archive-url=https://web.archive.org/web/20200528205721/https://heasarc.gsfc.nasa.gov/docs/objects/snrs/snrstext.html |url-status=dead }}</ref> *ತಾರೆಯ ಒಳಗೆ ಈರುಳ್ಳಿಯ-ಪದರ ಚಿಪ್ಪುಗಳಲ್ಲಿ ಭಾರಿ ಸಮ್ಮಿಳನ ಕ್ರಿಯಾ-ಸರಣಿಯ ಉದ್ದಕ್ಕೂ ಮುಂದುವರೆಯುತ್ತದೆ. ಹಿಂದೆ ಹೇಳಿದಂತೆ ದೈತ್ಯ ತಾರೆಗಳು ಕಬ್ಬಿಣದ ಉತ್ಪಾದನೆಗೆ ಪ್ರಾರಂಭಿಸಿದಾಗ ಅವುಗಳ ಅಂತಿಮ ಹಂತ ಸಂಭವಿಸುತ್ತದೆ. ಇತರ ವಸ್ತುಗಳಿಗಿಂತ ಕಬ್ಬಿಣದ ನ್ಯೂಕ್ಲಿಯಸ್ ಗಳು ಹೆಚ್ಚು ಬಿಗಿಯಾಗಿ ಬಂಧವುಳ್ಳವು. ಆದ್ದರಿಂದ ಯಾವುದೇ ಭಾರವಾದ ಅಣುಬೀಜಗಳು (ನ್ಯೂಕ್ಲಿಯಸ್ ಗಳು)ಕಬ್ಬಿಣ ಅಥವಾ ಅದನ್ನು ಮೀರಿದ ವಸ್ತುವಿದ್ದಾಗ ಯಾವುದೇ ಅಣುಪ್ರಕ್ರಿಯೆಯ ಸಮ್ಮಿಳನ ಶಕ್ತಿಯನ್ನು ಸ್ವಲ್ಪವೂ ಬಿಡುಗಡೆ ಮಾಡುವುದಿಲ್ಲ. ತುಲನಾತ್ಮಕವಾಗಿ, ಬಹಳ ವಯಸ್ಸಾದ ಬೃಹತ್ ನಕ್ಷತ್ರಗಳ ಒಳಗೆ ನಿಷ್ಕ್ರಿಯ ಕಬ್ಬಿಣದ ದೊಡ್ಡ ತಿರುಳು (ಕೇಂದ್ರ) ಸಂಗ್ರಹವಾಗುತ್ತದೆ. *'''ಅಂತಿಮ ಸ್ಥಿತಿ:''' ಇವುಗಳಲ್ಲಿ ಕೆಲವು ದಟ್ಟವಾದ ನಾಕ್ಷತ್ರಿಕ ವಾಯುವಿನಿಂದ ಕಾಯಗಳನ್ನು ಹೊಂದಿರುತ್ತವೆ. ಅವನ್ನು ವೃಕೋದರತಾರೆ-ವೋಲ್ಫ್-ರಾಯೆತ್’(Wolf-Rayet) ನಕ್ಷತ್ರಗಳು ಎಂದು ಕರೆಯಲಾಗುತ್ತದೆ.<ref>Tylenda, R.; Acker, A.; Stenholm, B. (1993). "Wolf-Rayet Nuclei of Planetary Nebulae - Observations and Classification". Astronomy and Astrophysics Supplement 102: 595.</ref> ==ನಕ್ಷತ್ರಗಳ ವರ್ಣವರ್ಗಗಳು== (Spectral type) [[File:HR-diag-no-text-2.svg|thumb|ಮೋರ್ಗಾನ್-ಕೀನನ್ (ಎಂಕೆ) ವ್ಯವಸ್ಥೆ; ಒ, ಬಿ, ಎ, ಎಫ್, ಜಿ, ಅಕ್ಷರಗಳ ಕೆ, ಮತ್ತು ಎಂ,(ಅತ್ಯಂತ ಶಾಖದ ಓ ಮಾದರಿ ತುದಿಗೆ ಅತ್ಯಂತ ತಂಪಾದ ಎಂ-ಮಾದರಿ) ಒಂದು ಅನುಕ್ರಮವನ್ನು ಬಳಸಿ.]] *ನಕ್ಷತ್ರಗಳ ದೂರವನ್ನು ಸಹಜ ಕಾಂತಿವರ್ಗ ಮತ್ತು ಕಾಂತಿವರ್ಗಾಂಕಗಳ ಸಹಾಯದಿಂದ ಖಭೌತ ವಿಜ್ಞಾನಿಗಳು ಕಂಡುಹಿಡಿಯಬಲ್ಲರು. ಕಣ್ಣಿಗೆ ಕಾಣುವ ನಕ್ಷತ್ರಗಳನ್ನು ಅವುಗಳ ಕಾಂತಿಗೆ ಅನುಗುಣವಾಗಿ ಆರು ವರ್ಗಗಳಾಗಿ ವಿಂಗಡಿಸಲಾಗಿದೆ. ಕಾಂತಿಯ ವರ್ಗಾಂಕವು ವಿಲೋಮರೀತಿಯಲ್ಲಿ ವೃದ್ಧಿಸುತ್ತದೆ. ಉದಾಹರಣೆಗೆ ಪ್ರಥಮ ವರ್ಗದ ತಾರೆ ರೋಹಿಣೀ ತಾರೆಯ 2/5 (0.3981) ರಷ್ಟು ಕಡಿಮೆ ಕಾಂತಿ ತಾರೆಯನ್ನು ದ್ವಿತೀಯ ವರ್ಗತಾರೆ ಎನ್ನುತ್ತಾರೆ. '''ಅದರ''' 2/5ರಷ್ಟು ಕಾಂತಿಯದು 3 ನೇವರ್ಗ. ಒಂದು ಕಾಂತಿ ವರ್ಗ ಏರಿದರೆ ಅದರ ಕಾಂತಿ 2/5ರಷ್ಟು ಇಳಿಯುತ್ತದೆ. ಅದೇ ಒಂದು ಇಳಿದರೆ 2.512 (5/2) ರಷ್ಟು ಏರುತ್ತದೆ. ಇದು ವರ್ಗಕ್ರಮದಲ್ಲಿ ವಿಲೋಮವಾಗಿ ವರ್ತಿಸುತ್ತದೆ. ಆದ್ದರಿಂದ ಸೂರ್ಯನ ಸಹಜ ಕಾಂತಿವರ್ಗ -26.7; ಪೂರ್ಣಚಂದ್ರನದು -1.6; ನಕ್ಷತ್ರಗಳು ನಮಗೆ ಕಾಣುವ ಕಾಂತಿ ವ್ಯತ್ಯಾಸಕ್ಕೆ ಅವುಗಳ ಸಹಜಕಾಂತಿಗಳ ವ್ಯತ್ಯಾಸ ಕಾರಣವಲ್ಲ. ಅವುಗಳ ದೂರವೇ ಕಾರಣ.(the Morgan–Keenan (MK) system using the letters O, B, A, F, G, K, and M, a sequence from the hottest (O type) to the coolest (Mtype). *'''ಸಮೀಕ್ಷೆಗೆ ಸಿಕ್ಕಿರುವ ನಕ್ಷತ್ರಗಳಲ್ಲಿ ಬಹಳ ಪ್ರಕಾಶಮಾನವಾದ ನಕ್ಷತ್ರಗಳ ವರ್ಗಾಂಕವು -5, ಇವುಗಳ ಪ್ರಕಾಶ ಸೂರ್ಯನಿಗಿಂತ 10,000 ಪಾಲು ಹೆಚ್ಚು.''' ಸಹಜ ಕಾಂತಿವರ್ಗಾಂಕ ಮತ್ತು ಕಾಂತಿವರ್ಗಾಂಕಗಳನ್ನು ಗುಣಿಸಿ ವಿಜ್ಞಾನಿಗಳು ನಕ್ಷತ್ರಗಳ ದೂರವನ್ನು ಸಾಕಷ್ಟು ನಿಖರವಾಗಿ ಕಂಡುಹಿಡಿಯಬಲ್ಲರು. ನಕ್ಷತ್ರಗಳು ಬೇರೆ ಬೇರೆ ವರ್ಣಗಳನ್ನು ಹೊಂದಿವೆ. ಕೆಲವು ನೀಲಿ,ಬಿಳಿ, ಪಚ್ಚೆ, ಚಿನ್ನದ ಮಣಿಯಂತೆ ಹಳದಿ, ಕಿತ್ತಳೆ ಬಣ್ಣ, ರಕ್ತವರ್ಣ ಇತ್ಯಾದಿ. ಇದನ್ನು ವಿಜ್ಞಾನಿಗಳು ವರ್ಣಪಟಲಗ್ರಾಹಕದ (ಸ್ಪೆಕ್ಟೋಗ್ರಾಪ್) ಮೂಲಕ ತಾರೆಗಳ ನಿರ್ಧಿಷ್ಟ ವರ್ಣವನ್ನು ಕಂಡುಹಿಡಿಯುತ್ತಾರೆ. ಇದರಿಂದ ಅವುಗಳಲ್ಲಿರುವ ಅನಿಲ, ವಸ್ತುಗಳನ್ನು ಗುರುತಿಸುವರು. ಖಭೌತವಿಜ್ಞಾನಿಗಳು ತಾರೆಗಳನ್ನು ಸ್ಥೂಲವಾಗಿ ವರ್ಣವರ್ಗಗಳಿಗೆ ಅನುಸಾರ 10 ವಿಭಾಗ ಮಾಡಿದ್ದಾರೆ. ಅವು ಕ್ರಮವಾಗಿ ಇಂಗ್ಲಿಷ್ ಅಕ್ಷರ: ಒ, ಬಿ, ಎ, ಎಫ್, ಜಿ, ಕೆ, ಎಮ್. (ಆರ್, ಎನ್, ಎಸ್.-ಇದು ಈಗ ಬದಲಾವಣೆ ಆಗಿದ್ದು ಎಲ್.ಟಿ. ಎರಡೇ ಅಕ್ಷರಗಳನ್ನು ಉಪಯೋಗಿಸಿದೆ.) ಇದರ ಒಂದೊಂದು ವರ್ಗವನ್ನೂ 10 ಉಪವರ್ಗವಾಗಿ ವಿಂಗಡಿಸಿದ್ದಾರೆ. ನಕ್ಷತ್ರಗಳಲ್ಲಿ ಶೇಕಡಾ 99 ರಷ್ಟು ಬಿ ಯಿಂದ ಎಮ್ ವರೆಗಿನ ಆರು ವರ್ಗಗಳಲ್ಲಿ ಸೇರುತ್ತವೆ. (ಈ ಚಿತ್ರದಲ್ಲಿ ೧೦ನೇ ವರ್ಗ ಕೈಬಿಟ್ಟಿದೆ) *ಉದಾಹರಣೆಗೆ: *ಎ ಬಿಳಿಯ ತಾರೆಗಳು ಜಲಜನಕದ ತಾರೆಗಳು; ಇವುಗಳ ವರ್ಣಪಟಲದಲ್ಲಿ ಜಲಜನಕದ ರೇಖೆಗಳು ಎದ್ದು ಕಾಣುತ್ತವೆ. *ಎಫ್ ತಾರೆಗಳು ಹಳದಿ ಮಿಶ್ರ ಬಿಳಿಯ ತಾರೆಗಳು. ಕ್ಯಾಲ್ಸಿಯಂ ಹೆಚ್ಚು ಇದೆ ಎಂದು ತೀರ್ಮಾನಿಸಿದ್ದಾರೆ. ವಿಜ್ಞಾನಿಗಳು ಈ ಕಾಂತಿವರ್ಗಾಂಕ ನಿಯಮದಿಂದ ಸಾವಿರಾರು ತಾರೆಗಳ ದೂರವನ್ನು ದಿಗ್ವೆತ್ಯಾಸದಿಂದ ಕಂಡುಹಿಡಿದಂತೆಯೇ ಸಾಕಷ್ಟು ನಿಷ್ಕøಷ್ಟವಾಗಿ ಕಂಡು ಹಿಡಿದಿದ್ದಾರೆ. ಕೆಲವು ತಾರೆಗಳು ಹೆಚ್ಚು ಕಡಿಮೆಯಾಗುತ್ತಿರುತ್ತವೆ. ಅವುಗಳ ದೂರವನ್ನು ಕಂಡು ಹಿಡಿಯಲೂ óಷೇಪ್ಲಿ ಎಂಬುವವನು ನಿಯಮವನ್ನು ಕಂಡುಹಿಡಿದಿದ್ದಾನೆ.<sup>೧೩</sup> ==ವಿಧಾನ== ಖಗೋಳವಿಜ್ಞಾನದಲ್ಲಿ, ನಾಕ್ಷತ್ರಿಕ ವರ್ಗೀಕರಣ ಅವುಗಳ ವರ್ಣ ವಿಭಜನೆ (ಸ್ಪೆಕ್ಟ್ರಲ್) ಗುಣಲಕ್ಷಣಗಳನ್ನು ಆಧರಿಸಿ ಮಾಡಿದೆ. ನಕ್ಷತ್ರಗಳ ವರ್ಗೀಕರಣ. ನಕ್ಷತ್ರದಿಂದ ಬಂದ ವಿದ್ಯುತ್ಕಾಂತೀಯ ವಿಕಿರಣವನ್ನು ಒಂದು ವರ್ಣಪಟಲ (ಪ್ರಿಸಮ್) ಅಥವಾ ವಿವರ್ತನೆ ಹೀರಿಕೆಯ ರೇಖೆಗಳ ವೈವಿಧ್ಯಗೊಂಡ ಬಣ್ಣಗಳ ವರ್ಣವಿಭಜನೆ (ಕಾಮನಬಿಲ್ಲು) ಪ್ರದರ್ಶನದ ಸ್ಪೆಕ್ಟ್ರಮ್ ಒಳಗೆ ಜಾಲರಿಮಾಡಿ ಅದನ್ನು ವಿಭಜಿಸುವ ಮೂಲಕ ವಿಶ್ಲೇಷಿಸಲಾಗುತ್ತದೆ. ಪ್ರತಿಯೊಂದು ಬಣ್ಣದ ಸಾಲೂ ನಿರ್ದಿಷ್ಟ ರಾಸಾಯನಿಕ ಅಂಶದ ಅಯಾನು ಹೇರಳವಾಗಿರುವುದನ್ನು ಸೂಚಿಸುತ್ತದೆ. ಅದರ ಮುಖ್ಯ ಫಲಿತಾಂಶವನ್ನು ಕೆಳಗೆಕೊಟ್ಟಿದೆ.<ref>T. J. Dupuy & A. L. Kraus (2013). "Distances, Luminosities, and Temperatures of the Coldest Known Substellar Objects". Science. published online 5 September 201</ref> ಟೇಬಲ್'ಗೆ: [[:en:Stellar classification|Stellar classification]]<ref>Tables VII, VIII, Empirical bolometric corrections for the main-sequence, G. M. H. J. Habets and J. R. W. Heinze, Astronomy and Astrophysics Supplement Series 46 (November 1981), pp. 193–237,</ref> ==ತಾರಾವರ್ಗ ವಿವರ== {| class="wikitable" |- !ವರ್ಗ||ಶಾಖ-ಪ್ರಮಾಣ||ತಾರೆಯ ನಿಗದಿತ ಬಣ್ಣ||ವಾಸ್ತವಿಕ ಸ್ಪಷ್ಟ ಬಣ್ಣ||ಪ್ರಧಾನ ಶ್ರೇಣಿ-ಸೂರ್ಯತ್ರಿಜ್ಯ||ಪ್ರಧಾನ ಶ್ರೇಣಿ-ಸೂರ್ಯದ್ರವ್ಯರಾಶಿ||ಮುಖ್ಯ ಅನುಕ್ರಮ ಪ್ರಕಾಶಮಾನತೆ||ಜಲಜನಕ ರೇಖೆ||ಎಲ್ಲದರ ಭಿನ್ನಾಂಶ |-style="background:#9db4ff;" |O||'''≥ 30,000 K'''||'''ನೀಲಿ''' ||'''ನೀಲಿ''' ||'''≥ 16 M☉≥'''|| '''6.6 R☉≥'''|| '''30,000 L☉'''|| '''ದುರ್ಬಲ'''|| '''~0.00003%''' |-style="background:#bbccff;" |B||10,000–30,000 K||ನೀಲಿ ಬಿಳಿ||ಆಳವಾದ ನೀಲಿ ಬಿಳಿ||2.1–16 M☉|| 1.8–6.6 R☉|| 25–30,000 L☉|| ಮಧ್ಯಮ|| 0.13% |-style="background:#fbf8ff;" |A||7,500–10,000 K|| ಬಿಳಿ||ನೀಲಿ ಬಿಳಿ ||1.4–2.1 M☉|| 1.4–1.8 R☉|| 5–25 L☉|| ಪ್ರಬಲ|| 0.6% |-style="background:#ffffed;" |F||6,000–7,500 K ||ಹಳದಿ, ಬಿಳಿ||ಬಿಳಿ ||1.04–1.4 M☉|| 1.15–1.4 R☉|| 1.5–5 L☉|| ಮಧ್ಯಮ|| 3% |-bgcolor="Yellow" |G|| 5,200–6,000 K || ಹಳದಿ || ಹಳದಿ ಬಿಳಿ || 0.8–1.04 M☉|| 0.96–1.15 R☉|| 0.6–1.5 L☉|| ದುರ್ಬಲ|| 7.6% |-style="background:#ff9833;" |K|| 3,700–5,200 K || ಕಿತ್ತಳೆ ||ಮಸುಕಾದ ಹಳದಿ ಕಿತ್ತಳೆ || 0.45–0.8 M☉|| 0.7–0.96 R☉|| 0.08–0.6 L☉|| ಅತ್ಯಂತ ದುರ್ಬಲ|| 12.1% |-style="background:#ff0000; color:#fff;" |'''M'''||'''2,400–3,700 K''' ||'''ಕೆಂಪು'''||'''ತಿಳಿ ಕಿತ್ತಳೆ ಕೆಂಪು'''||'''0.08–0.45 M☉'''||'''≤ 0.7 R☉'''||'''≤ 0.08 L☉'''||ಅತ್ಯಂತ ದುರ್ಬಲ|| 76.45% |- |} ==ತಾರಾವರ್ಗ ನಕ್ಷೆಯ ವಿವರಣೆ== ===ವರ್ಗ ಒ=== [[File:Zeta Puppis.png|120px|right|thumb|ಉದಾ:ಝೀಟಾ ಪಪ್ಪೀಸ್;Zeta Puppis]] *'''ವರ್ಗ ಒ (O-type:Class O) ವಿಭಾಗ'''ದ ನಕ್ಷತ್ರಗಳು ಆತಿ ಶಾಖದವು; ಅತ್ಯಂತ ಪ್ರಕಾಶವುಳ್ಳವುಗಳು. ಅವುಗಳು ಸೂಸುವ ವಿಕಿರಣ ಹೆಚ್ಚು ಅಲ್ಟ್ರಾವಯಲೆಟ್ ಶ್ರೇಣಿಯವು. ಈ ಬಗೆಯ ಪ್ರಮುಖ ಪ್ರಧಾನ ಶ್ರೇಣಿಯ-ನಕ್ಷತ್ರಗಳು( ದೈತ್ಯ); ಅಪರೂಪವಾಗಿ ಇವೆ. ಸೌರ ನೆರೆಹೊರೆಯಲ್ಲಿ 3,000,000 ದಲ್ಲಿ ಒಂದು ಮಾತ್ರಾ (0.00003%). ಇವು ಮುಖ್ಯ-ಪ್ರಧಾನ ಶ್ರೇಣಿಯ ಒ ಟೈಪ್ ನಕ್ಷತ್ರಗಳಾಗಿವೆ. ಬೃಹತ್ ಶ್ರೇಣಿಯ ನಕ್ಷತ್ರಗಳಲ್ಲಿ ಕೆಲವು ಈ ರೋಹಿತದ ವರ್ಗ ಸೇರಿವೆ. *ಸೂರ್ಯ ಜಿ (G) ಬಗೆಯ ನಕ್ಷತ್ರ. ಅದರ ಮೇಲ್ಮೈಶಾಖ ಸೊಮಾರು 6000 ಡಿಗ್ರಿ ಕೆ. ಇದರ ಶಾಖ 30,000 ಡಿಗ್ರಿ ಕೆ. ಸೂರ್ಯನ 5 ರಷ್ಟು ಹೆಚ್ಚು ಶಾಖದ್ದು. ಒ ಟೈಪ್ ನಕ್ಷತ್ರಗಳು ತುಂಬಾ ಬಿಸಿ; ಬೇಗ ಬೇಗ ತಮ್ಮ ಜಲಜನಕ ಇಂಧನ ಬಳಸುವ ಮೂಲಕ ತಿರುಳನ್ನು ಬೇಗನೆ ದಹಿಸುತ್ತವೆ, ಆದ್ದರಿಂದ ಅವು ಮುಖ್ಯ ಅನುಕ್ರಮ ವಿಭಾಗದಿಂದ ಹೊರಬರುವ ಮೊದಲ ನಕ್ಷತ್ರಗಳು. ====ವರ್ಗ ಬಿ==== [[File:Eta CMa.jpg|60px|right|thumb| <small>ಅಲುದ್ರಾ (Aludra ಕ್ಯಾನಿಸ್ ಮೇಜರ್ನಲ್ಲಿ ಕಾಣಬಹುದು ಒಂದು B5 ಅತಿದೊಡ್ಡದೈತ್ಯ (ಕಲಾವಿದನ ಅಭಿಪ್ರಾಯದಲ್ಲಿ.)</small>]] *'''ವರ್ಗ ಬಿ ವಿಭಾಗ:''' (B-type: Class B)ಬಿ ಮಾದರಿಯ ಪ್ರಧಾನ ಅನುಕ್ರಮ ತಾರೆ ನೀಲಿ ದೈತ್ಯ ಮತ್ತು ನೀಲಿ ಅತಿದೊಡ್ಡದೈತ್ಯ. ಬಿ ಟೈಪ್ ನಕ್ಷತ್ರಗಳು ಬಹಳ ಹೊಳೆಯುವ ತಾರೆಗಳು ಮತ್ತು ನೀಲಿ ಬಣ್ಣದವು. ಇವು ಅವರ ಉಪಜಾತಿಯಲ್ಲಿ ವರ್ಣರೇಖೆ B2 ಅತ್ಯಂತ ಪ್ರಮುಖವಾದವು ಅದು ತಟಸ್ಥ ಹೀಲಿಯಂ, ಮತ್ತು ಮಧ್ಯಮ ಹೈಡ್ರೋಜನ್ ರೇಖೆಗಳನ್ನು ಹೊಂದಿರುತ್ತವೆ. O-ಮತ್ತು B-ವಿಧದ (ಬಿ ಟೈಪ್) ನಕ್ಷತ್ರಗಳು ಅತಿ ಕ್ರಿಯಾಶೀಲ, ಆದ್ದರಿಂದ ಇಂಧನವನ್ನೆಲ್ಲಾ ಬೇಗ ಖಾಲಿಮಾಡುತ್ತವೆ; ಹಾಗಾಗಿ ಕಡಿಮೆ ಕಾಲ ಬಾಳುತ್ತವೆ. *ಈ ತಾರಾವರ್ಗಗಳನ್ನು ಪುನಹ 10 ಉಪವರ್ಗಗಳಾಗಿ ವಿಂಗಡಿಸಲಾಗಿದೆ - B1, B2, B3, B4,...10B ಹೀಗೆ) ====ವರ್ಗ ಎ==== [[File:Heic0821f.jpg|60px|right|thumb|<small>Fomalhaut, ಫೋಮಲಾಟ್ ಒಂದು, A3 ಮುಖ್ಯ ಅನುಕ್ರಮ ನಕ್ಷತ್ರ.</small>]] *'''ವರ್ಗಎ ವಿಭಾಗದ ನಕ್ಷತ್ರಗಳು'''(A-type:Class A) ಸಾಮಾನ್ಯ ಬರಿಗಣ್ಣಿಗೆ ಕಾಣುವ ನಕ್ಷತ್ರಗಳ ಸಾಲಿಗೆ ಸೇರಿವೆ. ಎ ಮಾದರಿಯ ಪ್ರಧಾನ ಅನುಕ್ರಮ ನಕ್ಷತ್ರಗಳು ಬಿಳುಪು ಅಥವಾ ನೀಲಿ ಬಿಳಿ ಬಣ್ಣದವು.. ಅವು ಪ್ರಬಲ ಹೈಡ್ರೋಜನ್ ರೇಖೆಗಳು, A0 ಮೂಲಕ ಗರಿಷ್ಠ, ಮತ್ತು ಅಯಾನೀಕೃತ ಲೋಹಗಳ ರೇಖೆಗಳನ್ನು ಹೊಂದಿವೆ-((Fe II, Mg II, Si II) at a maximum at A5. ); ಅದರಲ್ಲಿ A5 ಗರಿಷ್ಠ ಪ್ರಮಾಣ ಹೊಂದಿರುತ್ತವೆ. *A3 ಪ್ರಧಾನ ಅನುಕ್ರಮ ನಕ್ಷತ್ರ ಫೋಮಲಾಟ್ ತಾರೆ ಹೊಸದಾಗಿ ಕಂಡುಹಿಡಿದದ್ದು; ಭೂಮಿಯಂತಹ ಕಕ್ಷೆಯ ಗ್ರಹ ಇದೆ. ಸುಮಾರು ಅದು ನಮ್ಮ ಸೂರ್ಯನ 15 ರಷ್ಟು ಪ್ರಕಾಶವುಳ್ಳದ್ದು, ಅದಕ್ಕೂ ಹೆಚ್ಚು ಶಾಖದ್ದು.ಚಿತ್ರ-> ====ವರ್ಗ ಎಫ್ ==== '''ವರ್ಗ ಎಫ್ :'''(F-type:Class F)ಈ- ಮಾದರಿಯವು ಪ್ರಧಾನ ಅನುಕ್ರಮ ನಕ್ಷತ್ರಗಳು. ಕ್ಯನೊಪಸ್, ಈ ಮಾದರಿಯ ಮಹಾದೈತ್ಯ ತಾರೆ. ಮತ್ತು ರಾತ್ರಿ ಆಕಾಶದಲ್ಲಿ ಎರಡನೇ ಪ್ರಕಾಶಮಾನವಾದ ನಕ್ಷತ್ರ. ಎಫ್ ವಿಭಾಗದ ನಕ್ಷತ್ರಗಳು ಸಿಎɪɪ (Ca II)ರ ಎಚ್ ಮತ್ತು ಕೆ ವರ್ಣಪಟಲ ರೇಖೆಗಲನ್ನು ಧೃಡಪಡಿಸುವ ಹಾಗಿವೆ. ತಟಸ್ಥ ಲೋಹಗಳ (ಫೆ ɪ, ಸಿಆರ್ɪ -Fe I, Cr I) ಕೊನೆಯಲ್ಲಿ ಎಫ್ ನ ಸ್ಪೆಕ್ಟ್ರಮ‍್ ಅಯಾನೀಕೃತ ಲೋಹದ ರೇಖೆಗಳನ್ನು ಪಡೆಯಲು ಆರಂಭಿಸಿವೆ. ಅವುಗಳ ವರ್ಣಪಟಲ ದುರ್ಬಲ ಜಲಜನಕ ರೇಖೆಗಳನ್ನು ಮತ್ತು ಅಯಾನೀಕೃತ ಲೋಹಗಳ ಕುರುಹು ಹೊಂದಿವೆ. ಅವುಗಳ ಬಣ್ಣ ಬಿಳಿ. ಸೌರ ನೆರೆಹೊರೆಯಲ್ಲಿ ಈ ಬಗೆಯ ಎಫ್ ಪ್ರಧಾನ ಸರಣಿ ನಕ್ಷತ್ರಗಳು 33 (3.03%) ರಲ್ಲಿ 1 ರಂತೆ ಇವೆ. ====ವರ್ಗ ಜಿ==== [[File:Sun920607.jpg|120px|right|thumb|[[ಸೂರ್ಯ]], ಒಂದು ಮಾದರಿ G2 ಪ್ರಧಾನ ಶ್ರೇಣಿ ತಾರೆ (main-sequence star)]] *'''ವರ್ಗ ಜಿ :'''(G-type:Class G) ಜಿ ಮಾದರಿಯ ತಾರೆಗಳು ಮುಖ್ಯ ಅನುಕ್ರಮ ನಕ್ಷತ್ರಗಳು ಮತ್ತು ಹಳದಿ ಪ್ರಧಾನ ಶ್ರೇಣಿ ತಾರೆ. '''[[ಸೂರ್ಯ]]''' ಒಂದು ಪಕ್ಕಾ ಜಿ 2 ಮುಖ್ಯ ಅನುಕ್ರಮ ತಾರೆ. '''[[ಸೂರ್ಯ]]''' ಸೇರಿದಂತೆ ಜಿ ವಿಭಾಗದ ನಕ್ಷತ್ರಗಳು, ಪ್ರಮುಖವಾಗಿ ಎಚ್ ಮತ್ತು ಕೆ 2 (H and K lines of Ca II) ರೇಖೆಗಳನ್ನು ಹೊಂದಿವೆ. ಇದು ಸಿಎ 2 (Ca II)ರೇಖೆ ಎದ್ದು ಕಾಣುವುದು. ಅವು ಎಫ್ ಶ್ರೇಣಿಗಿಂತ ಕಡಿಮೆ ಜಲಜನಕ ರೇಖೆಗಳನ್ನು ಹೊಂದಿರುತ್ತವೆ, ಜೊತೆಗೆ ಅಯಾನೀಕೃತ ಲೋಹಗಳು ಜೊತೆಗೆ, ಅವು ತಟಸ್ಥ ಲೋಹಗಳನ್ನು ಹೊಂದಿವೆ. ಸಿಎಚ್ ಅಣುಗಳ (CH molecules) ಜಿ ಬ್ಯಾಂಡ್’ಗಳಲ್ಲಿ ಪ್ರಮುಖ ವಿದ್ಯುತ್ ತರಂಗ ಬದಲಾವಣೆ ಕಾಣುವುದು. ವರ್ಗ ಜಿ ಮುಖ್ಯ-ನಕ್ಷತ್ರಗಳು ಸೌರ ನೆರೆಹೊರೆಯಲ್ಲಿ ಸುಮಾರು 7.5% ನಷ್ಟು ಇವೆ; ಅವು 13ರಲ್ಲಿ ಒಂದು ಇರುವುದು. *ಜಿ ಯು "ಹಳದಿ ಎವಲ್ಯೂಷನರಿ ಶೂನ್ಯ" ಕ್ಕೆ ಆತಿಥೇಯ. ಪ್ರಧಾನ ಶ್ರೇಣಿ ತಾರೆಗಳು ಸಾಮಾನ್ಯವಾಗಿ ಒ ಅಥವಾ ಬಿ (ನೀಲಿ) ಮತ್ತು ಕೆ ಅಥವಾ ಎಮ್ (ಕೆಂಪು) ನಡುವೆ ಬದಲಾಗುತ್ತಿರುತ್ತವೆ. ಅವು ಹೀಗೆ ಬದಲಾಗುತ್ತಿರುವಾಗ, ಅವು ಹಳದಿ ಪ್ರಧಾನ ಶ್ರೇಣಿಯ ಜಿ ವರ್ಗೀಕರಣದಲ್ಲಿ ಬಹಳ ಕಾಲ ಉಳಿಯುವುದಿಲ್ಲ. ಕಾರಣ ಪ್ರಧಾನ ಶ್ರೇಣಿಯ 'ಜಿ' ಸ್ಥಿತಿ ಒಂದು ಅತ್ಯಂತ ಅಸ್ಥಿರ ಸ್ಥಿತಿಯಾಗಿದೆ. ====ವರ್ಗ ಕೆ==== [[File:Arcturus (optical).png|120px|right|thumb|[Arcturus],ಆರಕ್ಚುರಸ್'ಕೆ1.5 ಮಹಮಹಾದೈತ್ಯತಾರೆ(a K1.5 giant)]] *'''ವರ್ಗ ಕೆ:'''(K-type:Class K)ಕೆ ಕೌಟುಂಬಿಕತೆ ಪ್ರಧಾನ ಅನುಕ್ರಮ ತಾರೆ. ಕೆ ಟೈಪ್ ನಕ್ಷತ್ರಗಳು ಕಿತ್ತಳೆ ಬಣ್ಣದವು. [[ಸೂರ್ಯ]]ನಿಗಿಂತ ಸ್ವಲ್ಪ ತಂಪಾದ ನಕ್ಷತ್ರಗಳು. ಈ ಬಗೆಯ ಪ್ರಧಾನ-ಸರಣಿ ನಕ್ಷತ್ರಗಳು ಸೌರ ನೆರೆಹೊರೆಯಲ್ಲಿ 12% ರಷ್ಟು ಇವೆ ; ಅಂದರೆ ಸುಮಾರು ಎಂಟು ತಾರೆಗಳಿಗೆ ಒಂದು ತಾರೆ ಇದೆ. ಕೆ' ವರ್ಗದ ದೈತ್ಯ ತಾರೆಗಳಿಂದ ಹಿಡಿದು ಆರ್’ಡಬ್ಳ್ಯು ಸೇಫಾಯಿ (RW Cephei) ಯಂಥ ಮಹಾದೈತ್ಯ ನಕ್ಷತ್ರಗಳು ಇವೆ, ಮತ್ತು ಆರ್ಕ್ಟರಸ್’’ (Arcturus), ಅಂತಹ ಮಹಾದೈತ್ಯಗಳೂ ಇವೆ. ಆಲ್ಫಾ ಸೆಂಟುರಿಯಂಥ (Alpha Centauri B) ಕಿತ್ತಳೆ ಕುಬ್ಜಗಳು, ಬಿ ರೀತಿಯ ಪ್ರಧಾನ ಅನುಕ್ರಮ ತಾರೆಗಳು. *ಆ ಎಲ್ಲಾ ತಾರೆಗಳೂ ಅತಿಹೆಚ್ಚು ದುರ್ಬಲ ಹೈಡ್ರೋಜನ್ ವರ್ಣರೇಖೆಗಳನ್ನು ಹೊಂದಿವೆ ಮತ್ತು ಹೆಚ್ಚಾಗಿ ತಟಸ್ಥ ಲೋಹಗಳನ್ನು ಹೊಂದಿವೆ. (ಕಬ್ಬಿಣ 1, ಮ್ಯಾ 1, ಸಿ 1 (Mn I, Fe I, Si I).. ಕೊನೆಯ ಹಂತದಲ್ಲಿ ಕೆ’ ಶ್ರೇಣಿಯವು ಟೈಟಾನಿಯಂ ಆಕ್ಸೈಡ್ ಆಣ್ವಿಕದ ಮೂಲಕ ಬಂಧ(ಬ್ಯಾಂಡ್) ಉಳಿಯುವುದು. ಕೆ' ವರ್ಣವರ್ಗ (ಸ್ಪೆಕ್ಟ್ರಮ್) ನಕ್ಷತ್ರಗಳು ಸಂಭಾವ್ಯ ವಾಸಯೋಗ್ಯ ವಲಯದ ಒಳಗೆ ಗ್ರಹಗಳು ಪರಿಭ್ರಮಿಸುವುದಲ್ಲದೆ, ಜೀವನ ವಿಕಾಸವಾಗುತ್ತಿರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. <ref>Sota, A.; Apellániz, J. Maíz; Morrell, N. I.; Barbá, R. H.; Walborn, N. R.; Gamen, R. C.; Arias, J. I.; Alfaro, E. J. (2014). "The Galactic O-Star Spectroscopic Survey (Gosss). Ii. Bright Southern Stars". The Astrophysical Journal Supplement Series 211</ref> ====ವರ್ಗ ಎಮ್==== *'''ವರ್ಗ ಎಮ್''' :(M- type:Class M)ಕೆಂಪು ಕುಬ್ಜ, ಕೆಂಪು ದೈತ್ಯ ಮತ್ತು ಕೆಂಪು ಮಹಮಹಾದೈತ್ಯ ಇವೆಲ್ಲಾ ಈವರ್ಗದಲ್ಲಿವೆ. ಯು.ವೈ.ಸ್ಕುಟಿ -ಒಂದು ಎಮ್4 ಮಹಮಹಾದೈತ್ಯ ತಾರೆ. ವರ್ಗ ಎಂ' ನಕ್ಷತ್ರಗಳು ಅತ್ಯಂತ ಹೆಚ್ಚು ಇವೆ. ಸೌರ ನೆರೆಹೊರೆಯಲ್ಲಿ ವರ್ಗ ಎಂ' ತಾರೆಗಳು- ಪ್ರಧಾನ-ವರ್ಗದ ನಕ್ಷತ್ರಗಳು ಸುಮಾರು 76% ಇವೆ; ಆದಾಗ್ಯೂ, ವರ್ಗ ಎಂ' ಮುಖ್ಯ-ನಕ್ಷತ್ರಗಳು (ಕೆಂಪು ಕುಬ್ಜ) ಪ್ರಕಾಶದಲ್ಲಿ ಸಾಕಷ್ಟು ಕಡಿಮೆಯಿರುವಂಥವು; ಅವು ಕಡಿಮೆ ಕಾಂತಿವರ್ಗದವು. ಸಲಕರಣೆ ರಹಿತವಾಗಿ ಬರಿ ಕಣ್ಣಿಗೆ ಸಾಮಾನ್ಯವಾಗಿ ಕಾಣದು. ನೋಡಲು ದೂರದರ್ಶಕ ಬೇಕು. (ತೀರಾ ಶುದ್ಧ ಆಕಾಶದಲ್ಲಿ ಕಾಣುವ ಸಾಧ್ಯತೆ ಇದೆ). ಒ’- ವರ್ಗ ಪ್ರಧಾನ ಅನುಕ್ರಮ ತಾರೆ, ಎಮ್’ಒ’ವಿ ಲಾಕಾಯಿಲೆ 8760 (M0V Lacaille 8760), 6.6 ಪ್ರಮಾಣ ಕಾಂತಿವರ್ಗದ ಪ್ರಕಾಶದ್ದು, (ಒಳ್ಳೆಯ ಸ್ಥಿತಿಯಲ್ಲಿ ಬರಿ ಕಣ್ಣಿನ ಗೋಚರ ಸಾದ್ಯ. ಗೋಚರ ಪ್ರಮಾಣವು ಸಾಮಾನ್ಯವಾಗಿ 6.5 ಕಾಂತಿವರ್ಗದ್ದು ಅದರ ಮೇಲಿನದು ಬರಿಕಣ್ಣಗೆ ಗೋಚರವೆಂದು ಹೇಳಲಾಗಿದೆ.). *ಅತಿ ಹೆಚ್ಚಿನ ಎಂ' ವರ್ಗದ ನಕ್ಷತ್ರಗಳು ಕೆಂಪು ಕುಬ್ಜಗಳು; ಅತಿದೈತ್ಯ ಮತ್ತು ಕೆಲವು ಮಹಾದೈತ್ಯ ; ಉದಾ: ವಿವೈ ಕ್ಯಾನಿಸ್ ಮಜೋರಿಸ್, ಆಂಟಾರಿಸ್ ಮತ್ತು ಬೆಟೆಲ್ಗ್ಯೂಸ್ನ.( VY Canis Majoris, Antares and Betelgeuse). ಆದಾಗ್ಯೂ ಕೆಲವು ಇದಲ್ಲದೆ, ಸಹ ಎಂ’ ವರ್ಗದ ಬಿಸಿಯಾಗಿರುವ ಕೆಂಪು-ಕಂದು ಕುಬ್ಜಗಳು (ಬ್ರೌನ್ ಡ್ವಾರ್ಪ್) ವರ್ಗ ಎಂ’ ಶ್ರೇಣಿಯ ಕೊನೆಯಲ್ಲಿ ಇವೆ. ಇವು 6.5 ರಿಂದ 9.5 ಕಾಂತಿವರ್ಗದ ಶ್ರೇಣಿಯವು. ಎಂ'. ವರ್ಗದ ನಕ್ಷತ್ರವು ರೋಹಿತ ಆಕ್ಸೈಡ್ ಕಣಗಳನ್ನು ಹೊಂದಿರುತ್ತದೆ. ವಿಶೇಷವಾಗಿ ಟಿಐಒ{TiO-Titanium(II)}oxide) ಪಟ್ಟಿಗಳು ವರ್ಣಪಟಲದಲ್ಲಿ ಗೋಚರವಾಗುತ್ತವೆ ಮತ್ತು ಎಲ್ಲಾ ತಟಸ್ಥ ಲೋಹಗಳು ಇರುವುವು. ಆದರೆ ಜಲಜನಕ ಹೀರಿಕೆಯ (absorption lines of hydrogen) ರೇಖೆಗಳು ಸಾಮಾನ್ಯವಾಗಿ ಇರುವುದಿಲ್ಲ. ಎಂ' ವರ್ಗದ ನಕ್ಷತ್ರಗಳಲ್ಲಿ ಟಿಐಒ ಪಟ್ಟಿ (ಬ್ಯಾಂಡ್) ಸಾಮಾನ್ಯವಾಗಿರುತ್ತವೆ. ಎಮ್ 5 ಮಾದರಿಯಲ್ಲಿ. ವೆನೆಡಿಯಂɪɪ ವರ್ಣಪಟಲದ ಗೋಚರ ಹೆಚ್ಚು ಪ್ರಬಲವಾಗಿದೆ. ಎಂ' ವರ್ಗದ ಕೊನೆಯಲ್ಲಿ ಆಕ್ಸೈಡ್ ಬ್ಯಾಂಡ್ ಇರುತ್ತದೆ,<ref>Garrison, R. F. (1994). "A Hierarchy of Standards for the MK Process". Astronomical Society of the Pacific 60:</ref> ==ನಕ್ಷತ್ರ ರಚನೆ-ಹೊಸ ಅಧ್ಯಯನ== *ವಿಶ್ವ (ಬ್ರಹ್ಮಾಂಡಗಳು) ನಿಧಾನವಾಗಿ ಸ್ವಚ್ಛಗೊಳ್ಳುತ್ತಿದೆ! ವಿವಿಧ ನಕ್ಷತ್ರಪುಂಜಗಳಲ್ಲಿ (ಗೆಲಾಕ್ಸಿ) ಸೃಷ್ಟಿಯಾಗುತ್ತಿ ರುವ ನಕ್ಷತ್ರಗಳು ಅಂತರಿಕ್ಷದಲ್ಲಿರುವ ದೂಳು, ಕಸವನ್ನು ನುಂಗುತ್ತಿವೆ. ಇದರಿಂದಾಗಿ ಬಾಹ್ಯಾಕಾಶದಲ್ಲಿನ ದೂಳು ಕಣಗಳು ಕಡಿಮೆಯಾಗುತ್ತಿವೆ ಎಂದು ಹೊಸ ಅಧ್ಯಯನ ಹೇಳಿದೆ. *ಭೂಮಿಯ ವಾತಾವರಣದಲ್ಲಿ ದೂಳಿನ ಕಣಗಳು ಇರುವಂತೆ ನಿರ್ವಾತ ಬಾಹ್ಯಾಕಾಶದಲ್ಲೂ ಸೌರ ದೂಳಿನ ಕಣಗಳಿವೆ. ಬ್ರಿಟನ್ನಿನ ಕಾರ್ಡಿಫ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದ ತಂಡ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. 1,200 ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದ ನಕ್ಷತ್ರ ಪುಂಜಗಳ ಉಗಮದ ಬಗ್ಗೆ ಬಾಹ್ಯಾಕಾಶದಲ್ಲಿರುವ ಹರ್ಶೆಲ್‌ ದೂರದರ್ಶಕವನ್ನು ಬಳಸಿಕೊಂಡು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ನಂತರ, ಇತ್ತೀಚೆಗೆ ರಚನೆಗೊಂಡಿರುವಂತಹ ಗೆಲಾಕ್ಸಿಗಳೊಂದಿಗೆ ಅವುಗಳನ್ನು ಹೋಲಿಕೆ ಮಾಡಿದ್ದಾರೆ. ಈಗಿನ ಬ್ರಹ್ಮಾಂಡಕ್ಕೆ ಹೋಲಿಸಿದರೆ ಹಿಂದೆ ಭಾರಿ ವೇಗವಾಗಿ ನಕ್ಷತ್ರಗಳು ಸೃಷ್ಟಿಯಾಗುತ್ತಿದ್ದವು ಎಂಬುದು ಅಧ್ಯಯನದಿಂದ ಗೊತ್ತಾಗಿದೆ. ಅಂತರಿಕ್ಷದಲ್ಲಿ ಭಾರಿ ಪ್ರಮಾಣದಲ್ಲಿ ಹರಡಿಕೊಂಡಿದ್ದ ದೂಳನ್ನು ಬಳಸಿಕೊಂಡು ನಕ್ಷತ್ರಗಳು ಕಡಿಮೆ ಅವಧಿಯಲ್ಲೇ ರೂಪು ತಳೆಯುತ್ತಿದ್ದವು. ಈಗ ದೂಳಿನ ಪ್ರಮಾಣ ಕಡಿಮೆ ಯಾಗಿರುವುದರಿಂದ ನಕ್ಷತ್ರಗಳ ಉಗಮ ನಿಧಾನವಾಗುತ್ತಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. *'''ದೂಳು''': ಸಣ್ಣ ಸಣ್ಣ ಕಣಗಳಿಂದ ಕೂಡಿರುವ ದೂಳು, ಸಾಮಾನ್ಯವಾಗಿ ನಕ್ಷತ್ರಗಳ ನಡುವೆ ಕಂಡು ಬರುತ್ತದೆ. ನಕ್ಷತ್ರ ಮತ್ತು ನಕ್ಷತ್ರಪುಂಜಗಳ ಉಗಮಕ್ಕೆ ಅಂತರಿಕ್ಷದಲ್ಲಿರುವ ದೂಳು ಮತ್ತು ಅನಿಲ ಮೂಲವಸ್ತುಗಳು ಕಾರಣ. ಇವುಗಳನ್ನು ಬಳಸಿಕೊಂಡೇ ನಕ್ಷತ್ರಗಳು ರೂಪುಗೊಳ್ಳುತ್ತವೆ. *ಸ್ಪಂಜಿನ ರೀತಿಯಲ್ಲೂ ಕಾರ್ಯ ನಿರ್ವಹಿಸುವ ಈ ದೂಳಿನ ಹೊದಿಕೆಗಳು, ನಕ್ಷತ್ರಗಳು ಹೊರಸೂಸುವ ಬೆಳಕಿನಲ್ಲಿ ಅರ್ಧದಷ್ಟನ್ನು ಹೀರಿಕೊಳ್ಳುತ್ತವೆ. ಈ ಕಾರಣದಿಂದಾಗಿ ದೂಳಿನ ಹಿಂದೆ ಇರುವ ನಕ್ಷತ್ರಗಳು, ನಕ್ಷತ್ರಪುಂಜಗಳನ್ನು ಸಾಮಾನ್ಯ ದೂರದರ್ಶಕಗಳ ಮೂಲಕ ನೋಡುವುದಕ್ಕೆ ಸಾಧ್ಯವಿಲ್ಲ. ಬ್ರಹ್ಮಾಂಡದಲ್ಲಿ ಕಣ್ಣಿಗೆ ಕಾಣದ ನಕ್ಷತ್ರಪುಂಜಗಳ ಬಗ್ಗೆ ಅಧ್ಯಯನ ನಡೆಸುವುದಕ್ಕಾಗಿಯೇ ಹರ್ಶೆಲ್‌ ದೂರದರ್ಶಕವನ್ನು 2009ರಲ್ಲಿ ಉಡಾವಣೆ ಮಾಡಲಾಗಿದೆ. *ಇನ್‌ಫ್ರಾರೆಡ್‌ ಕಿರಣವನ್ನು ಹೊರ ಸೂಸುವ ಮೂಲಕ ಈ ದೂರದರ್ಶಕವು ಅಂತರಿಕ್ಷದಲ್ಲಿರುವ ದೂಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ. ಅದರಿಂದ ದೂಳಿನ ಹೊದಿಕೆಯ ಹಿಂದಿರುವ ನಕ್ಷತ್ರಗಳು ಮತ್ತು ಗೆಲಾಕ್ಸಿಗಳ ಇರುವಿಕೆ ಮೇಲೆ ಬೆಳಕು ಚೆಲ್ಲುತ್ತದೆ.<ref>{{Cite web |url=http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |title=02/07/2016:prajavani: ಬ್ರಹ್ಮಾಂಡದಲ್ಲಿ ಕಡಿಮೆಯಾಗುತ್ತಿದೆ ದೂಳು! |access-date=2016-07-02 |archive-date=2016-11-12 |archive-url=https://web.archive.org/web/20161112020140/http://www.prajavani.net/categories/%E0%B2%B5%E0%B2%BF%E0%B2%A6%E0%B3%87%E0%B2%B6 |url-status=dead }}</ref> ==[[ಭೂಮಿ]] ಮತ್ತು [[ಸೂರ್ಯ]]ರಿಗೆ ಅತಿ ಸಮೀಪದ ನಕ್ಷತ್ರ== *'''ಪ್ರಾಕ್ಸಿಮ ಸೆಂಟುರಿ''' (ಲ್ಯಾಟಿನ್'ನಲ್ಲಿ "ಹತ್ತಿರದ [ಸ್ಟಾರ್] ಸೆಂಟೌರಸ್ ನ") ಇದು ಒಂದು ಕೆಂಪು ಕುಬ್ಜ, ಸಣ್ಣದು, ಕಡಿಮೆ ತೂಕದ್ದು. ಸೂರ್ಯನಿಂದ ಬಗ್ಗೆ 4.25 ಜ್ಯೋತಿರ್ವರ್ಷಗಳ, ದೂರದಲ್ಲಿದೆ, 'ಜಿ-ಮೇಘದ' ಒಳಭಾಗದ ನಕ್ಷತ್ರಪುಂಜದಲ್ಲಿ ಸೆಂಟೌರಸ್ ತಾರಾಪುಂಜದಲ್ಲದೆ. ಇದು ಸ್ಕಾಟಿಷ್’ ಖಗೋಳಶಾಸ್ತ್ರಜ್ಞ ರಾಬರ್ಟ್ ಇನ್ಸ್ ನು (ನಿರ್ದೇಶಕ) ದಕ್ಷಿಣ ಆಫ್ರಿಕಾದಲ್ಲಿ ಯೂನಿಯನ್ ವೀಕ್ಷಣಾಲಯದ ಮೂಲಕ 1915 ರಲ್ಲಿ ಕಂಡುಹಿಡಿದನು, ಇದು ಈಗ ತಿಳಿದಿರುವಮತೆ ಸುರ್ಯನಿಗೆ ಅತಿ ಹತ್ತಿರದ ತಾರೆ. ಇದು ಬರಿಗಣ್ಣಿನಲ್ಲಿ ಸ್ಪಷ್ಟವಾಗಿ ಕಾಣದ ತುಂಬಾ ಮಸುಕಾದ ತಾರೆ. ಆದರೂ ಅದರ ಕಾಂತಿವರ್ಗ 11,05. ಎರಡು ಮತ್ತು ಮೂರನೇ ಹತ್ತಿರದ ನಕ್ಷತ್ರಗಳಾದ ಬೈನರಿ ಆಲ್ಫಾ ಸೆಂಟುರಿಗೆ ಇದರ ದೂರ 0,237 +/- 0,011[[ಜ್ಯೋತಿರ್ವರ್ಷ]]. (15,000 +/- 700 ಖ.ಮಾ.). ಪ್ರಾಕ್ಸಿಮ ಸೆಂಟುರಿ ಆಲ್ಫಾ ಸೆಂಟುರಿ (ಎ ಮತ್ತು ಬಿ,) ಜೊತೆ ತ್ರಿವಳಿ ತಾರಾ ವ್ಯವಸ್ಥೆಯನ್ನು ಹೊಂದಿರವ ಸಾಧ್ಯತೆಯಿದೆ; ಆದರೆ ಅದರ ಕಕ್ಷೆಯ ಅವಧಿಯು 500,000 ವರ್ಷಗಳಿಗೂ ಹೆಚ್ಚಿಗೆ ಇರಬಹುದು. *ಭೂಮಿಗೆ ಪ್ರಾಕ್ಸಿಮ ಸೆಂಟುರಿ ತಾರೆ ಹತ್ತಿರವಿರುವ ಕಾರಣದಿಂದಾಗಿ, ಅದರ ಕೋನ ವ್ಯಾಸವನ್ನು ನೇರವಾಗಿ ಅಳತೆ ಮಾಡಬಹುದಾಗಿದೆ. ಅದರ ವ್ಯಾಸ ಸೂರ್ಯನ ಏಳನೇ ಒಂದು ಭಾಗ. ಅದರ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಯ(ಎಂ.☉) ಎಂಟನೇ ಒಂದು ಭಾಗ. ಅದರ ಸರಾಸರಿ ಸಾಂದ್ರತೆ ಸೂರ್ಯನ 40 ರಷ್ಟು. ಆದರೆ ಇದು ಸೂರ್ಯನಿಗಿಂತ ಸರಾಸರಿ ಕಡಿಮೆ ಪ್ರಕಾಶಮಾನತೆ ಹೊಂದಿದೆ. <ref>"A Family Portrait of the Alpha Centauri System: VLT Interferometer Studies the Nearest Stars". ESO. Retrieved May 10, 2016.[https://www.eso.org/public/news/eso0307/]</ref> [[File:PIA18003-NASA-WISE-StarsNearSun-20140425-2.png|600px|center|thumb|PIA18003-ನಾಸಾ: ಸೂರ್ಯನ ಸಮೀಪದ ತಾರೆಗಳು; ಸೌರಮಂಡಲವು ಕೇಂದ್ರದಲ್ಲದೆ; Stars Near Sun-20140425-2]] *'''ವಿವರ''':ಸೂರ್ಯನ ಹೊರತಾಗಿ ಭೂಮಿಗೆ ಹತ್ತಿರದ ನಕ್ಷತ್ರ- '''ಪ್ರಾಕ್ಸಿಮಾ ಸೆಂಟೌರಿ''', ಇದು 39.9 ಟ್ರಿಲಿಯನ್ ಕಿಲೋಮೀಟರ್ ಅಥವಾ 4.2 ಬೆಳಕಿನ ವರ್ಷಗಳು. ಬಾಹ್ಯಾಕಾಶ ನೌಕೆಯ ಕಕ್ಷೆಯ ವೇಗದಲ್ಲಿ (ಸೆಕೆಂಡಿಗೆ 8 ಕಿಲೋಮೀಟರ್-ಗಂಟೆಗೆ ಸುಮಾರು 30,000 ಕಿಲೋಮೀಟರ್) ಪ್ರಯಾಣಿಸಿದರೆ, ಇದು ಬರಲು ಸುಮಾರು 150,000 ವರ್ಷಗಳು ಬೇಕಾಗುತ್ತದೆ. ಇದು ಗ್ಯಾಲಕ್ಸಿಯ ಡಿಸ್ಕ್ಗಳಲ್ಲಿನ ನಾಕ್ಷತ್ರಿಕ ವಿಭಜನೆಗೆ ವಿಶಿಷ್ಟವಾಗಿದೆ. ನಕ್ಷತ್ರಪುಂಜಗಳ ಕೇಂದ್ರಗಳಲ್ಲಿ ಮತ್ತು ಗೋಳಾಕಾರದ ಸಮೂಹಗಳಲ್ಲಿ ನಕ್ಷತ್ರಗಳು ಪರಸ್ಪರ ಹೆಚ್ಚು ಹತ್ತಿರವಾಗಬಹುದು ಅಥವಾ ಗ್ಯಾಲಕ್ಸಿಯ ಹಾಲೋಸ್‌ನಲ್ಲಿ ಹೆಚ್ಚು ದೂರವಿರಬಹುದು.<ref>Holmberg, J.; Flynn, C. (2000). "The local density of matter mapped by Hipparcos". Monthly Notices of the Royal Astronomical Society. 313 (2): 209–216. arXiv:astro-ph/9812404. Bibcode:2000MNRAS.313..209H. doi:10.1046/j.1365-8711.2000.02905.x.</ref> ==2022ರಲ್ಲಿ ಆಗಸವನ್ನು ಬೆಳಗಲಿದೆ ಹೊಸ ನಕ್ಷತ್ರ== *ವಾಷಿಂಗ್ಟನ್: 2022ರ ವೇಳೆಗೆ ಅವಳಿ ನಕ್ಷತ್ರಗಳು ಸಮ್ಮಿಲನಗೊಳ್ಳುವ ಹಾಗೂ ಸ್ಫೋಟಗೊಳ್ಳುವ ಪ್ರಕ್ರಿಯೆ ನಡೆಯಲಿದ್ದು, ಇದರಿಂದ ರಾತ್ರಿ ಆಗಸದಲ್ಲಿ 10 ಸಾವಿರ ಪಟ್ಟು ಹೆಚ್ಚು ಬೆಳಕು ಸೂಸುವ ಹೊಸ ನಕ್ಷತ್ರ ಗೋಚರವಾಗಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. *ಅಪಾಚೆ ಪಾಯಿಂಟ್ ವೀಕ್ಷಣಾಲಯ ಮತ್ತು ಅಮೆರಿಕದ ವ್ಯೋಮಿಂಗ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಬರಿಗಣ್ಣಿಗೆ ಈ ನಕ್ಷತ್ರ ಗೋಚರಿಸಲಿದೆ. *ಹಿಂದೆಂದೂ  ಇಂತಹದ್ದು ನಡೆದಿರಲಿಲ್ಲ. ಈ ಪ್ರಕ್ರಿಯೆಗೆ ವರ್ಷ ತೆಗೆದುಕೊಳ್ಳಲಿದೆ ಎಂದು ಅಮೆರಿಕದ ಕಾಲ್ವಿನ್ ಕಾಲೇಜಿನ ಪ್ರಾಧ್ಯಾಪಕ ಲ್ಯಾರಿ ಮೂಲ್ನರ್ ಅಭಿಪ್ರಾಯಪಟ್ಟಿದ್ದಾರೆ. ಈ ಹೊಸ ನಕ್ಷತ್ರವು ಸಿಗ್ನಸ್ (ರಾಜಹಂಸ) ನಕ್ಷತ್ರಪುಂಜದ ಹಾಗೂ ಪ್ರಸಿದ್ಧ ‘ಶಿಲುಬೆ ವಿನ್ಯಾಸ’ದಲ್ಲಿ (ನಾರ್ತರ್ನ್ ಕ್ರಾಸ್ ಸ್ಟಾರ್ ಪ್ಯಾಟರ್ನ್) ಸೇರಿಹೋಗಲಿದೆ. ಈ ನಕ್ಷತ್ರವನ್ನು ಕೆಐಸಿ 9832227 ಎಂದು ಗುರುತಿಸಲಾಗಿದೆ. ಕಡಲೆಕಾಯಿಯ ಎರಡು ಬೀಜಗಳಿಗೆ ಒಂದೇ ಕೋಶವಿರುವಂತೆ ಎರಡೂ ನಕ್ಷತ್ರಗಳಿಗೆ ಒಂದೇ ವಾತಾವರಣ ಇರಲಿದೆ. *ಈ ಮೊದಲಿನ ಅಂಕಿಅಂಶಗಳನ್ನು ತುಲನೆ ಮಾಡಿದಾಗ ಕೆಪ್ಲರ್ ಉಪಗ್ರಹ ನೀಡಿದ ಅಂಕಿಅಂಶಗಳ ಪ್ರಕಾರ ಕಕ್ಷೀಯ ಅವಧಿಯಲ್ಲಿ ಇಳಿಕೆ (ಸುಮಾರು 11 ಗಂಟೆ) ಕಂಡುಬಂದಿದೆ. 2013 ಮತ್ತು 2014ರಲ್ಲಿ ಈ ಅವಧಿಯಲ್ಲಿ ಸಾಕಷ್ಟು ವ್ಯತ್ಯಾಸ ದಾಖಲಾಗಿತ್ತು. ಮುಂದಿನ ವರ್ಷ ಈ ನಕ್ಷತ್ರದ ತರಂಗಾಂತರ, ರೇಡಿಯೊ, ಅತಿಗೆಂಪು ಮತ್ತು ಎಕ್ಸ್‌ರೇ ಕಿರಣಗಳ ಹೊರಸೂಸುವಿಕೆಯ ಅಧ್ಯಯನ ನಡೆಯಲಿವೆ. ‌<ref>{{Cite web |url=http://www.prajavani.net/news/article/2017/01/11/464916.html |title=2022ರಲ್ಲಿ ಆಗಸವನ್ನು ಬೆಳಗಲಿದೆ ಹೊಸ ನಕ್ಷತ್ರ!;ಪಿಟಿಐ;11 Jan, 2017 |access-date=2017-01-13 |archive-date=2017-01-11 |archive-url=https://web.archive.org/web/20170111143249/http://www.prajavani.net/news/article/2017/01/11/464916.html |url-status=dead }}</ref> ==ದೊಡ್ಡ ನಕ್ಷತ್ರ ಕಬಳಿಸುತ್ತಿರುವ ಪುಟ್ಟ ತಾರೆ== *6 Feb, 2017 *ಹಲವು ಜ್ಯೋತಿ­ವರ್ಷಗಳಷ್ಟು ದೂರದಲ್ಲಿ ನಡೆ­ಯುತ್ತಿರುವ ಈ ವಿದ್ಯಮಾನವನ್ನು ಭಾರತದ ‘ಬ್ರಹ್ಮಾಂಡದ ಕಣ್ಣು’ ಎಂದೇ ಖ್ಯಾತಿ ಪಡೆದಿರುವ ಇಸ್ರೊದ ಆಸ್ಟ್ರೊಸ್ಯಾಟ್‌ ಖಗೋಳ ವೀಕ್ಷಕ ಟೆಲಿಸ್ಕೋಪ್‌ ಪತ್ತೆ ಮಾಡಿದೆ. ಚಿಕ್ಕ ನಕ್ಷತ್ರಕ್ಕೆ ಆಹಾರವಾಗುತ್ತಿರುವ ದೊಡ್ಡ ನಕ್ಷತ್ರದ ಇರುವಿಕೆಯನ್ನು ಮೊದಲ ಬಾರಿಗೆ ಪತ್ತೆ ಮಾಡಿರುವ ಕೀರ್ತಿ ಬೆಂಗಳೂರಿನ ವಿಜ್ಞಾನಿಗಳಿಗೆ ಸಲ್ಲುತ್ತದೆ. *ಪರಸ್ಪರ ಗುರುತ್ವಾಕರ್ಷಣಾ ಬಲದಿಂದ ಪರಿಭ್ರಮಣ ನಡೆಸುತ್ತಿರುವ ಈ ಅವಳಿ ನಕ್ಷತ್ರಗಳು ತಾರಾಪುಂಜ ಎನ್‌ಜಿಸಿ 188 ಸಮೀಪದಲ್ಲಿವೆ’, ಎಂದು ಭಾರತೀಯ ಖಭೌತ ಸಂಸ್ಥೆಯ ವಿಜ್ಞಾನಿ ಪ್ರೊ. ಅನ್ನಪೂರ್ಣ ಸುಬ್ರಹ್ಮಣ್ಯಂ ಹೇಳಿದ್ದಾರೆ. ನಕ್ಷತ್ರಮಂಡಲದಲ್ಲಿ ಅವಳಿ ನಕ್ಷತ್ರಗಳಿರುವುದು ಸಾಮಾನ್ಯ ಸಂಗತಿ. ಬ್ಲೂಸ್ಟ್ರಾಗ್ಲರ್‌ ಅಥವಾ '''ವ್ಯಾಂಪಾಯರ್‌ ಸ್ಟಾರ್‌''' ಎಂದು ಕರೆಯಲಾಗುವ ಸಣ್ಣ ನಕ್ಷತ್ರಕ್ಕೆ ಈ ಹೆಸರು ಬರಲು ಕಾರಣ, ದೊಡ್ಡ ನಕ್ಷತ್ರವನ್ನು ಆಪೋಶನ ತೆಗೆದುಕೊಳ್ಳುತ್ತಿರುವುದು. ಸರಳವಾಗಿ ಹೇಳುವುದಾದರೆ ರಕ್ತ ಪಿಶಾಚಿ (vampire)ಎಂಬ ಅರ್ಥವೂ ಇದಕ್ಕೆ ಬರುತ್ತದೆ ಎಂದಿದ್ದಾರೆ. *‘ತೀರಾ ಇತ್ತೀಚಿನವರೆಗೆ ಸಣ್ಣ ನಕ್ಷತ್ರವು ದೊಡ್ಡ ನಕ್ಷತ್ರವನ್ನು ಆಪೋಶನ ತೆಗೆದುಕೊಳ್ಳುತ್ತಲೇ ಇತ್ತು. ಬ್ಲೂಸ್ಟ್ರಾಗ್ಲರ್‌ ಯೌವನಾವಸ್ಥೆಯಲ್ಲಿ ಇರುವಂತೆ ತೋರಿ ಬರುತ್ತದೆ. ನಕ್ಷತ್ರಗಳ ವಿಕಾಸವನ್ನು ಅರ್ಥೈಸಿಕೊಳ್ಳುವಲ್ಲಿ ನಮ್ಮ ಈ ಅಧ್ಯಯನ ಮಹತ್ವವಾದುದು. ಅವಳಿ ನಕ್ಷತ್ರ ವ್ಯವಸ್ಥೆಯಲ್ಲಿ ಸಣ್ಣ ನಕ್ಷತ್ರ ದೊಡ್ಡ ನಕ್ಷತ್ರದ ಹೊರ ಆವರಣದ ಪದಾರ್ಥಗಳನ್ನು ನುಂಗಲಾರಂಭಿಸುತ್ತದೆ. ಕ್ರಮೇಣ ಚಿಕ್ಕ ನಕ್ಷತ್ರವು ಬ್ಲೂಸ್ಟ್ರಾಗ್ಲರ್‌ ಆಗಿ ಪರಿವರ್ತನೆಗೊಳ್ಳುತ್ತದೆ’ ಎನ್ನುತ್ತಾರೆ ಸುಬ್ರಹ್ಮಣ್ಯಂ. *ದೊಡ್ಡದ್ದನ್ನು ನುಂಗುತ್ತಾ ಹೋಗುವ ಸಣ್ಣ ನಕ್ಷತ್ರ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ ಹೋಗುತ್ತದೆ. ಸೂರ್ಯನಂತೆ ಸುಡುತ್ತಿರುತ್ತದೆ ಮತ್ತು ನೀಲ ವರ್ಣಕ್ಕೆ ತಿರುಗುತ್ತದೆ. ಇದರಿಂದ ಸಣ್ಣ ನಕ್ಷತ್ರವು ತಾರುಣ್ಯಾ­ವಸ್ಥೆಯಲ್ಲಿರುವಂತೆ ತೋರಿ ಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ನಕ್ಷತ್ರವು ಸುಡುತ್ತಾ, ನಾಶಕ್ಕೆ ಒಳಗಾಗುತ್ತಾ ಅವಶೇಷವಾಗಿ ಉಳಿಯುತ್ತದೆ ಎನ್ನುತ್ತಾರೆ ಅವರು. ಈ ಸಂಶೋಧನೆಯ ವಿಶೇಷವೆಂದರೆ, ಬ್ಲೂಸ್ಟ್ರಾಗ್ಲರ್‌ಗೆ ಸಂಗಾತಿ ನಕ್ಷತ್ರ ಇರುವಿಕೆಯ ಪತ್ತೆ ಆಗಿರುವುದು ಇದೇ ಮೊದಲು. ಕಬಳಿಕೆಗೆ ಒಳಗಾಗಿಯೂ ಇನ್ನೂ ಅವಶೇಷದ ಹಂತವನ್ನು ದೊಡ್ಡ ನಕ್ಷತ್ರ ತಲುಪಿಲ್ಲ. ಅಧಿಕ ಸುಡುವಿಕೆ ಮತ್ತು ವಿಶಾಲತೆಯ ಹರವನ್ನು ಹೊಂದಿದೆ. ಪ್ರಖರ ಹೊಳಪನ್ನೂ ಇದು ಉಳಿಸಿಕೊಂಡಿದೆ. ಆದರೆ, ಆಸ್ಟ್ರೊಸ್ಯಾಟ್‌ ಆಪ್ಟಿಕಲ್‌ ಟೆಲಿಸ್ಕೋಪ್‌ ಸೆರೆ ಹಿಡಿದಿರುವ ಚಿತ್ರದಲ್ಲಿ ನಕ್ಷತ್ರ ಹೊಳೆಯುವಿಕೆ ಅಷ್ಟು ಪ್ರಖರವಾಗಿ ಕಾಣುವುದಿಲ್ಲ. *ಈ ಹಿಂದಿನ ಅಧ್ಯಯನದಲ್ಲಿ ಬ್ಲೂಸ್ಟ್ರಾಗ್ಲರ್‌ನ ಸಂಗಾತಿ ನಕ್ಷತ್ರವನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಅಧ್ಯಯನದಿಂದಾಗಿ ಬ್ಲೂಸ್ಟ್ರಾಂಗರ್‌ ನಕ್ಷತ್ರಗಳ ರಚನೆಯ ಕಾರಣಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯ ಎಂಬ ಅಭಿಪ್ರಾಯ ಸುಬ್ರಹ್ಮಣ್ಯ ಅವರದು.<ref>[http://www.prajavani.net/news/article/2017/02/06/470399.html ದೊಡ್ಡ ನಕ್ಷತ್ರ ಕಬಳಿಸುತ್ತಿರುವ ಪುಟ್ಟ ತಾರೆ;ಎಸ್‌.ರವಿಪ್ರಕಾಶ್‌;6 Feb, 2017]</ref> ==ಆಕಾಶದ ತಾರೆಗಳ ಬಗೆಗೆ ಕವಿಯ ಉದ್ಗಾರ== *(ಮಕ್ಕಳ ಕವಿತೆ: ಶಿಶುಗೀತೆ) :::<sup>'''The Star'''</sup> :Twinkle, twinkle, little star, :How we wonder what you are. :Up above the world so high, :Like a diamond in the sky. :When the glorious sun has set, :And the grass with dew is wet, :Then you show your little light, :Twinkle, twinkle, all the night. :When the golden sun doth rise, :Fills with shining light the skies, :Then you fade away from sight, :Shine no more 'till comes the night. *by Jane Taylor, "The Star". :{{'ಮೇಲೆ ನೋಡೆ ಕಣ್ಣ ತಣಿಪ :ನೀಲ ಪಟದಿ ವಿವಿಧ ರೂಪ :ಜಾಲಗಳನು ಬಣ್ಣಿಸಿರ್ಪ ಚಿತ್ರಚತುರನಾರ್'[ಡಿ.ವಿ.ಜಿ.}} *ಬೇರೆ ಬೇರೆ ಇಂಗ್ಲಿಷ್ ಕವಿಗಳ ಉದ್ಗಾರಕ್ಕೆ ನೋಡಿ:([https://en.wikiquote.org/wiki/Stars Stars]) ==ನೋಡಿ== -[[ನಕ್ಷತ್ರಪುಂಜ]]//ನಕ್ಷತ್ರ//[[ಬ್ರಹ್ಮಾಂಡ|ನಕ್ಷತ್ರಕೂಟ]]//xx[[ನಕ್ಷತ್ರ ಸಮೂಹ]]xx// [[ಕ್ಷುದ್ರಗ್ರಹ ಹೊನಲು]]//[[ಸೆಂಟಾರ್ ಗ್ರಹಾಭ]]// [[ಕ್ಷುದ್ರಗ್ರಹಗಳ ಮೇಲೆ ವಸಾಹತು]] //[[ಅವಶೇಷ ತಟ್ಟೆ]]//[[ಮುಖ್ಯ ಹೊನಲಿನ ಧೂಮಕೇತು]]//[[ಟ್ರೋಜನ್ ಕ್ಷುದ್ರಗ್ರಹ]](ಇವುಗಳನ್ನೆಲ್ಲಾ ಸರಿಪಡಿಸುವ/ವ್ಯಾಖ್ಯಾನಿಸುವ ಅಗತ್ಯವಿದೆ) # [[ಇರಾಸ್]] #[[ಕ್ಷುದ್ರ ಗ್ರಹ]] #[[೪೩೩ ಇರೊಸ್]] #[[ಕ್ಷೀರಪಥ]] #[[ಸೌರಮಂಡಲ]] #[[ಬ್ರಹ್ಮಾಂಡ]] ==ಹೆಚ್ಚಿನ ಓದಿಗೆ== *[https://www.prajavani.net/artculture/vijnana-vishesha-608597.html ನಕ್ಷತ್ರ ಜನನ- ಎಂಥ ವಿಸ್ಮಯ!;ಎನ್. ವಾಸುದೇವ್;Published: 20 ಜನವರಿ 2019;] ==ಉಲ್ಲೇಖಗಳು== {{Reflist|2}} [[ವರ್ಗ:ಖಗೋಳ ವಿಜ್ಞಾನ]] [[ವರ್ಗ:ನಕ್ಷತ್ರಗಳು|*]] [[ವರ್ಗ:ಖಗೋಳಶಾಸ್ತ್ರ]] [[ವರ್ಗ:ಖಭೌತ ಶಾಸ್ತ್ರ]] [[ವರ್ಗ:ಆಕಾಶಕಾಯಗಳು]] b4wu2hy74cneg3d4vf14mrtsy8x5cmu ರವಿ ಬೆಳಗೆರೆ 0 4676 1307095 1299026 2025-06-21T20:00:58Z Sanviranju 93827 1307095 wikitext text/x-wiki {{Infobox writer <!-- for more information see [[:Template:Infobox writer/doc]] --> | image = Ravi belegere.jpg | imagesize = | name = ರವಿ ಬೆಳಗೆರೆ | caption = | birth_date = {{birth date|1958|03|15|df=y}} | death_date = {{death date and age|df=y|2020|11|13|1958|03|15}} | death_place = [[ಬೆಂಗಳೂರು]], [[ಕರ್ನಾಟಕ]] | birth_place = [[ಬಳ್ಳಾರಿ]] | occupation = ಪತ್ರಿಕೋದ್ಯಮಿ, ಬರಹಗಾರ, ಕಾದಂಬರಿಕಾರ, ಪತ್ರಿಕೆ ಸಂಪಾದಕ, ನಟ ಮತ್ತು ಟಿವಿ ಕಾರ್ಯಕ್ರಮ ನಿರೂಪಕ. | genre = Fiction, Non Fiction | movement = ಪಾಪಿಗಳ ಲೋಕದಲ್ಲಿ | notableworks = ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬ್ಯಾಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾ ವಿಲಾಸ | website = www.ravibelagere.com }} '''ರವಿ ಬೆಳಗೆರೆ''' (೧೫ ಮಾರ್ಚ್ ೧೯೫೮ - ೧೩ ನವೆಂಬರ್ ೨೦೨೦) ಕನ್ನಡದ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಯಾಗಿದ್ದರು. [[ಹಾಯ್ ಬೆಂಗಳೂರ್]] ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು. ಅವರು [[ಕನ್ನಡ]] ಸಾಹಿತಿ, ಚಿತ್ರಕಥೆ ಬರಹಗಾರ, [[ಈ-ಟಿವಿ ಕನ್ನಡ]] ವಾಹಿನಿಯ ಜನಪ್ರಿಯ [[ಕ್ರೈಂ ಡೈರಿ]] ಕಾರ್ಯಕ್ರಮದ ನಿರೂಪಕರಾಗಿ ಹಾಗೂ [[ಜನಶ್ರೀ]] ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು [http://www.icbse.com/schools/prarthana-central-school/830340 ಪ್ರಾರ್ಥನಾ ಶಾಲೆ] ಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ [[ಕರ್ಮವೀರ]], [[ಸಂಯುಕ್ತ ಕರ್ನಾಟಕ]] ಮತ್ತು [[ಕಸ್ತೂರಿ]] ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.<ref>{{cite news |title=ಪತ್ರಕರ್ತ ರವಿ ಬೆಳಗೆರೆ ನಿಧನ |url=https://www.prajavani.net/karnataka-news/writer-and-journalist-ravi-belagere-no-more-died-in-bengaluru-778793.html |accessdate=13 November 2020 |publisher=www.prajavani.net}}</ref> ==ಜನನ–ಶಿಕ್ಷಣ–ವೃತ್ತಿಜೀವನ== ರವಿ ಬೆಳಗೆರೆ ಹುಟ್ಟಿದ್ದು 15 ಮಾರ್ಚ್ 1958 ಬಳ್ಳಾರಿಯಲ್ಲಿ. ಶಾಲಾಶಿಕ್ಷಣ ಬಳ್ಳಾರಿಯಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಮಾಡಿದರು. ಅವರು 1995ರಲ್ಲಿ ಜನಪ್ರಿಯ '''[[:en:Hai Bangalore|ಹಾಯ್ ಬೆಂಗಳೂರ್!]]''' ಟ್ಯಾಬ್ಲಾಯ್ಡ್‌ನ್ನು ಆರಂಭಿಸಿದ್ದರು. ==ಕೃತಿಗಳು== ===ಕಥಾ ಸಂಕಲನ=== * ದಾರಿ, 1980 * ಪಾ.ವೆಂ. ಹೇಳಿದ ಕಥೆ, 1995 * ಒಟ್ಟಾರೆ ಕಥೆಗಳು, 2001 ===ಕಾದಂಬರಿ=== * ಗೋಲಿಬಾರ್, 1983 * ಅರ್ತಿ, 1990 * ಮಾಂಡೋವಿ, ಸೆಪ್ಟಂಬರ್ 1996 * ಮಾಟಗಾತಿ, 1998 * ಒಮರ್ಟಾ, ಜನವರಿ 1999 * ಸರ್ಪ ಸಂಬಂಧ, ಜೂನ್ 2000 * ಹೇಳಿ ಹೋಗು ಕಾರಣ, ಸೆಪ್ಟಂಬರ್ 2003 * ನೀ ಹಿಂಗ ನೋಡಬ್ಯಾಡ ನನ್ನ, ಸೆಪ್ಟಂಬರ್ 2003 * ಗಾಡ್‌ಫಾದರ್, ಮಾರ್ಚ್ 2005 * ಕಾಮರಾಜ ಮಾರ್ಗ, ನವೆಂಬರ್ 2010 * ಹಿಮಾಗ್ನಿ, ೨೦೧೨ ===ಅನುವಾದ=== * ವಿವಾಹ, 1983 * ನಕ್ಷತ್ರ ಜಾರಿದಾಗ, 1984 * ಹಿಮಾಲಯನ್ ಬ್ಲಂಡರ್, ಸೆಪ್ಟಂಬರ್1999 * ಕಂಪನಿ ಆಫ್ ವಿಮೆನ್, ಜನವರಿ 2000 * ಟೈಂಪಾಸ್, ಜನವರಿ 2001 * ರಾಜ ರಹಸ್ಯ, ನವೆಂಬರ್ 2002 * ಹಂತಕಿ ಐ ಲವ್ ಯೂ, ಜನವರಿ 2007 * ದಂಗೆಯ ದಿನಗಳು, ಮಾರ್ಚ್ 2008 ===ದೇಶ-ಇತಿಹಾಸ-ಯುದ್ಧ=== * ಕಾರ್ಗಿಲ್‌ನಲ್ಲಿ ಹದಿನೇಳು ದಿನ, ಸೆಪ್ಟಂಬರ್ 1999 * ಬ್ಲ್ಯಾಕ್ ಫ್ರೈಡೆ (ಅನುವಾದ) ಆಗಸ್ಟ್ 2005 * ರೇಷ್ಮೆ ರುಮಾಲು (ಅನುವಾದ) ಆಗಸ್ಟ್ 2007 * ಇಂದಿರೆಯ ಮಗ ಸಂಜಯ, ಸೆಪ್ಟಂಬರ್ 2002 * ಗಾಂಧೀ ಹತ್ಯೆ ಮತ್ತು ಗೋಡ್ಸೆ, ಸೆಪ್ಟಂಬರ್ 2003 * ಡಯಾನಾ, ಜನವರಿ 2007 * ನೀನಾ ಪಾಕಿಸ್ತಾನ * ಅವನೊಬ್ಬನಿದ್ದ ಗೋಡ್ಸೆ * ಮೇಜರ್ ಸಂದೀಪ್ ಹತ್ಯೆ * ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು * ಮುಸ್ಲಿಂ ===ಜೀವನ ಕಥನ=== * ಪ್ಯಾಸಾ, 1991 * ಪಾಪದ ಹೂವು ಫೂಲನ್, ಆಗಸ್ಟ್2001 * ಸಂಜಯ, 2000 * ಚಲಂ (ಅನುವಾದ) ಮಾರ್ಚ್ 2008 ===ಕ್ರೈಂ=== ====ಹತ್ಯಾಕಥನ==== * ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? 1991 * ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್, 1998 * ರಂಗವಿಲಾಸ್ ಬಂಗಲೆಯ ಕೊಲೆಗಳು * ಬಾಬಾ ಬೆಡ್‌ರೂಂ ಹತ್ಯಾಕಾಂಡ (ತನಿಖಾ ವರದಿ) ಜನವರಿ 2007 * ಪ್ರಮೋದ್ ಮಹಾಜನ್ ಹತ್ಯೆ (ಅನುವಾದ) ಅಕ್ಟೋಬರ್ 2012 ====ಭೂಗತ ಇತಿಹಾಸ==== * ಪಾಪಿಗಳ ಲೋಕದಲ್ಲಿ ಭಾಗ -1, 1995 * ಪಾಪಿಗಳ ಲೋಕದಲ್ಲಿ ಭಾಗ 2, ಸೆಪ್ಟಂಬರ್ 1997 * [[ಭೀಮಾ ತೀರದ ಹಂತಕರು]], ಮೇ 2001 * ಪಾಪಿಗಳ ಲೋಕದಲ್ಲಿ, 2005 * ಡಿ ಕಂಪನಿ, 2008 ===ಬದುಕು=== * ಖಾಸ್‌ಬಾತ್ 96, 1997 * ಖಾಸ್‌ಬಾತ್ 97, ಸೆಪ್ಟಂಬರ್ 1997 * ಖಾಸ್‌ಬಾತ್ 98, ಸೆಪ್ಟಂಬರ್ 1998 * ಖಾಸ್‌ಬಾತ್ 99, ಅಕ್ಟೋಬರ್ 2003 * ಖಾಸ್‌ಬಾತ್ 2000, ಅಕ್ಟೋಬರ್ 2003 * ಖಾಸ್‌ಬಾತ್ 2001, ಜನವರಿ 2007 * ಖಾಸ್‌ಬಾತ್ 2002, ಜನವರಿ 2008 * ಖಾಸ್‌ಬಾತ್ 2003 ===ಅಂಕಣ ಬರೆಹಗಳ ಸಂಗ್ರಹ=== ====ಜೀವನ ಪಾಠ==== * ಬಾಟಮ್ ಐಟಮ್ ಭಾಗ 1, ಫೆಬ್ರವರಿ2002 * ಬಾಟಮ್ ಐಟಮ್ 2, ಅಕ್ಟೋಬರ್2003 * ಬಾಟಮ್ ಐಟಮ್ ಭಾಗ 3, ಡಿಸೆಂಬರ್ 2006 * ಬಾಟಂ ಐಟಮ್ 4 * ಬಾಟಂ ಐಟಮ್ 5 ====ಪ್ರೀತಿ ಪತ್ರಗಳು==== * ಲವಲವಿಕೆ -1, ಡಿಸೆಂಬರ್ 1998 * ಲವಲವಿಕೆ -2, ಸೆಪ್ಟಂಬರ್ 2004 * ಲವಲವಿಕೆ -3 * ಲವಲವಿಕೆ -4 ===ಕವನ ಸಂಕಲನ=== * ಅಗ್ನಿಕಾವ್ಯ, 1983 ===ಇತರೆ=== * ಕೇಳಿ, ಜೂನ್ 2001 * ಮನಸೇ ಆಡಿಯೋ ಸಿಡಿ ಜನವರಿ 2007 * ಫಸ್ಟ್ ಹಾಫ್ * ಅಮ್ಮ ಸಿಕ್ಕಿದ್ಲು, ೨೦೧೨ * ಇದು ಜೀವ: ಇದುವೇ ಜೀವನ, ೨೦೧೨ * ಏನಾಯ್ತು ಮಗಳೇ, ಡಿಸೆಂಬರ್ 2013 * ಕಾಫಿ ಡೇ ಸಿದ್ಧಾರ್ಥ, ನವಂಬರ್ 2019 * ಪುಲ್ವಾಮ, ಡಿಸೆಂಬರ್ 2019 ==ಸಿನೆಮಾ ನಟನೆ ಮತ್ತು ನಿರ್ಮಾಣ== * 'ವಾರಸುದಾರ', 'ಗಂಡಹೆಂಡತಿ ಮತ್ತು ಬಾಯ್ ಫ್ರೆಂಡ್' ಎಂಬ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. * 'ಮುಖ್ಯಮಂತ್ರಿ ಐ ಲವ್ ಯೂ' ಎಂಬ ಚಿತ್ರ ನಿರ್ಮಾಣ ಶುರುಮಾಡಿ ಅದನ್ನು ಕಾನೂನು ತೊಡಕಿನಿಂದ ನಿಲ್ಲಿಸಿದರು. ==ಪ್ರಶಸ್ತಿಗಳು== {| class="wikitable" |- !ವರ್ಷ !! ಪ್ರಶಸ್ತಿ !! ಕೃತಿ !! ಟಿಪ್ಪಣಿ |- | 1984 || ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ || ವಿವಾಹ ||(ಸೃಜನೇತರ) |- | 1990 || ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ || ವಂಧ್ಯ || (ಕತೆ) |- | 1997 || ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ || ಪಾ.ವೆಂ. ಹೇಳಿದ ಕತೆ || (ಸಣ್ಣ ಕತೆ) |- | 2004 || ಶಿವರಾಮ ಕಾರಂತ ಪುರಸ್ಕಾರ || ನೀ ಹಿಂಗ ನೋಡಬ್ಯಾಡ ನನ್ನ ||(ಕಾದಂಬರಿ) |- | 2005 || ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ || ಪ್ರಾರ್ಥನಾ ಶಾಲೆ || (ಕೇಂದ್ರ ಸರ್ಕಾರ) |- | 2008 || ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ<ref>[http://kannada.webdunia.com/article/karnataka-news/%E0%B2%97%E0%B3%81%E0%B2%B2%E0%B3%8D%E0%B2%B5%E0%B2%BE%E0%B2%A1%E0%B2%BF-%E0%B2%AC%E0%B3%86%E0%B2%B3%E0%B2%97%E0%B3%86%E0%B2%B0%E0%B3%86-%E0%B2%B8%E0%B2%B9%E0%B2%BF%E0%B2%A4-29-%E0%B2%AE%E0%B2%82%E0%B2%A6%E0%B2%BF%E0%B2%97%E0%B3%86-%E0%B2%AE%E0%B2%BE%E0%B2%A7%E0%B3%8D%E0%B2%AF%E0%B2%AE-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF-108020200006_1.htm ವೆಬ್ ದುನಿಯಾ ಸುದ್ದಿ]</ref> || ||ಜೀವಮಾನದ ಸಾಧನೆ|| |- | 2011 || ರಾಜ್ಯೋತ್ಸವ ಪ್ರಶಸ್ತಿ<ref>[http://kannada.oneindia.com/news/2008/10/30/53rd-kannada-rajyostava-awards-announced.html ರಾಜ್ಯೋತ್ಸವ ಪ್ರಶಸ್ತಿ ಘೋಷಣೆ], ಒನ್ ಇಂಡಿಯಾ ಕನ್ನಡ</ref> || ||ಕರ್ನಾಟಕ ಸರ್ಕಾರ || |} ==ಮರಣ== ಬೆಳಗೆರೆ ಅವರು ಬೆಂಗಳೂರಿನಲ್ಲಿ, ೧೩ ನವೆಂಬರ್ ೨೦೨೦ರ ಬೆಳಗಿನ ಜಾವ ೨:೩೦ರಲ್ಲಿ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ೬೨ ವರ್ಷ ವಯಸ್ಸಾಗಿತ್ತು.<ref>{{Cite news|url=https://vijaykarnataka.com/news/karnataka/renowned-journalist-and-writer-ravi-belagere-has-died-of-a-heart-attack-late-at-night/articleshow/79202187.cms|title=ಅಸಂಖ್ಯಾತ ಕನ್ನಡಿಗರಿಗೆ ಬರಹಗಳ ಹುಚ್ಚು ಹತ್ತಿಸಿದ ‘ಅಕ್ಷರ ರಾಕ್ಷಸ’ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ..!|trans-title=Ravi Belagere no more|work=Vijaya Karnataka|language=Kannada|author=Avinash Kadesivalya|date=13 Nov 2020|accessdate=13 Nov 2020}}</ref><ref>{{Cite news|url=https://menglish.sakshi.com/amp/news/entertainment/ravi-belagere-dies-heart-attack-bengaluru-kannada-writers-and-journalists-shocked|title=Ravi Belagere Dies of Heart Attack In Bengaluru, Kannada Writers And Journalists Shocked|work=Sakshi Post|date=13 Nov 2020|accessdate=13 Nov 2020|archive-date=13 ನವೆಂಬರ್ 2020|archive-url=https://web.archive.org/web/20201113173702/https://menglish.sakshi.com/amp/news/entertainment/ravi-belagere-dies-heart-attack-bengaluru-kannada-writers-and-journalists-shocked|url-status=dead}}</ref> ==ಬಾಹ್ಯ ಸಂಪರ್ಕ ಕೊಂಡಿಗಳು== * [http://thatskannada.indiainfo.com/column/ravibelagere/index.html ದಟ್ಸ್ ಕನ್ನಡ ತಾಣದಲ್ಲಿ ರವಿ ಬೆಳಗೆರೆಯ ಸೂರ್ಯ ಶಿಕಾರಿ ಅಂಕಣ] {{Webarchive|url=https://web.archive.org/web/20051225211239/http://thatskannada.indiainfo.com/column/ravibelagere/index.html |date=2005-12-25 }} * [http://www.ravibelagere.com/ official website ] ==ಉಲ್ಲೇಖಗಳು== <References /> [[ವರ್ಗ:ಸಾಹಿತಿಗಳು]] [[ವರ್ಗ:ಲೇಖಕರು]] [[ವರ್ಗ:ಪತ್ರಕರ್ತರು]] [[ವರ್ಗ:೧೯೫೮ ಜನನ]] [[ವರ್ಗ:೨೦೨೦ ನಿಧನ]] [[ವರ್ಗ:ಪತ್ರಿಕೋದ್ಯಮಿಗಳು]] rka11qc360ikju5afjggysl9dkbgkdp ಜಾನ್ ಬೆಗ್, ಮುಂಬಯಿ 0 14772 1307073 1055270 2025-06-21T13:38:00Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1307073 wikitext text/x-wiki ಜಾನ್ ಬೆಗ್(೧೮೭೮-೧೯೨೬)ಪ್ರಸಿದ್ಧ ವಾಸ್ತುಶಿಲ್ಪಿ. ==ಜನನ ಹಾಗೂ ಬಾಲ್ಯ== [[File:John Begg's grave in the Grange Cemetery, Edinburgh.JPG|thumb|ಇಂಗ್ಲೆಂಡ್ ನ, 'ಎಡಿನ್ಬರದ ಗ್ರಾಂಗ್ ನಲ್ಲಿನ ಜಾನ್ ಬೆಗ್ ರ, ಗೋರಿ',]] ಜಾನ್ ಬೆಗ್‍ರವರು [[ಸ್ಕಾಟ್‍ಲ್ಯಾಂಡ್]]ನ ಬ್ಲೇರ್ ಆಥೋಲ್‍ನಲ್ಲಿ ಜನಿಸಿದರು. ==ವೃತ್ತಿ ಜೀವನ== ಜಾನ್ ಬೆಗ್‍ರವರು [[ಭಾರತ]]ಕ್ಕೆ ೧೯೦೧ ರಲ್ಲಿ, 'ಕನ್ಸಲ್ಟಿಂಗ್ ಆರ್ಕಿಟೆಕ್ಟ್,' ಆಗಿ ಬಂದರು. ೧೯೦೬ ರಲ್ಲಿ, ಭಾರತ ಸರ್ಕಾರಕ್ಕೆ 'ಕನ್ಸಲ್ಟಿಂಗ್ ಆರ್ಕಿಟೆಕ್ಟ್' ಆಗಿ ನೇಮಿಸಲ್ಪಟ್ಟರು. ಮುಂಬಯಿ ನಗರದ ಹಲವಾರು ಕಟ್ಟಡಗಳನ್ನು "[[ಇಂಡೋ-ಸಾರ್ಸೆನಿಕ್]]" ಶೈಲಿಯಲ್ಲಿ, ನಿರ್ಮಿಸಲು ಅವರ ಜೊತೆಯಾದವರು, 'ಜಾರ್ಜ್ ವಿಟೆಟ್' ರವರು. " ಜನರಲ್ ಪೋಸ್ಟ್ ಆಫೀಸ್ " ಕಟ್ಟಡ, 'ಬೆಗ್' ರವರ ಅತ್ಯಂತ ಪ್ರಿಯವಾದ ಕಟ್ಟಡಗಳಲ್ಲೊಂದು. ಅದನ್ನು ಬಿಜಾಪುರದ [[ಗೋಲ್ ಗುಂಬಝ್]] ಶೈಲಿಯಲ್ಲಿ ನಿರ್ಮಿಸಿ ಅವರು ಹೆಸರುಮಾಡಿದರು. ಮುಂದೆ [[ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯೆಮ್]] <ref>{{Cite web |url=http://mumbaireadyreckoner.org/2013/04/prince-of-wales-museum-of-western-india/ |title=PRINCE OF WALES MUSEUM OF WESTERN INDIA |access-date=2014-06-19 |archive-date=2020-10-23 |archive-url=https://web.archive.org/web/20201023112620/http://mumbaireadyreckoner.org/2013/04/prince-of-wales-museum-of-western-india/ |url-status=dead }}</ref> ನಿರ್ಮಿಸುವ ಸಮಯದಲ್ಲಿ ಅವರ ಯುವ-ಮಿತ್ರ 'ವಿಟೆಟ್' ರವರನ್ನು ಬಿಜಾಪುರಕ್ಕೆ, 'ಗೋಲ್ ಗುಂಬಝ್,' ನ ಬಗ್ಗೆ ವಿಶೇಷಮಾಹಿತಿ ಸಂಗ್ರಹಿಸಲು, ಕಳಿಸಲು ಸರ್ಕಾರಕ್ಕೆ ಶಿಫಾರಿಸು ಮಾಡಿದ್ದರು. ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ (ಈಗ ಇದರ ಹೆಸರನ್ನು " ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ" ವೆಂದು ಬದಲಾಯಿಸಲಾಗಿದೆ.) ದ ವಿಶೇಷ ಗೋಲಾಕೃತಿಯ ಗೋಪುರ ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ==ನಿಧನ== ಜಾನ್ ಬೆಗ್‍ರವರು ೧೯೨೬ ರಲ್ಲಿ, [[ಮುಂಬಯಿನಗರ]]ನಲ್ಲಿ ಮೃತರಾದರು.<ref>{{Cite web |url=http://www.sirjjarchitecture.org/campus.html |title=Sir JJ School of Architecture |access-date=2014-06-19 |archive-date=2014-10-03 |archive-url=https://web.archive.org/web/20141003010758/http://www.sirjjarchitecture.org/campus.html |url-status=dead }}</ref> ==ಉಲ್ಲೇಖಗಳು== <References /> [[ವರ್ಗ:ಮುಂಬಯಿ]] [[ವರ್ಗ:ವಾಸ್ತುಶಿಲ್ಪಿಗಳು]] m8hmeg15m5w84wbtwjf9ykd9p37crfy ಭಾರತೀಯ ಭೂಸೇನೆ 0 18418 1307084 1251769 2025-06-21T17:45:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1307084 wikitext text/x-wiki {{Infobox military unit |unit_name = ಭಾರತೀಯ ಭೂಸೇನೆ |native_name = |image = [[File:ADGPI Indian Army.svg|200px]] |caption = Crest of the Indian Army |dates = |start_date = {{Start date and age|df=yes|1895|04|01}} |country = {{IND}} |type = [[ಸೇನೆ]] |size = ಹನ್ನೆರಡು ಲಕ್ಷ ಸಕ್ರಿಯ ಸೈನಿಕರು<ref name="pib">{{cite web|url=http://pib.nic.in/newsite/erelease.aspx?relid=(Release%20ID%20:148814)|title=Press Information Bureau|author=|date=|work=pib.nic.in}}</ref><br/>ಸುಮಾರು ಹತ್ತು ಲಕ್ಷ ಮೀಸಲು ಸೈನಿಕರು<ref name="IISS 2014">{{cite book| title=The Military Balance 2014 , pp. 241–246| author1=International Institute for Strategic Studies| authorlink1=International Institute for Strategic Studies| date=3 February 2014| publisher=[[Routledge]]| location=[[ಲಂಡನ್]]| isbn=9781857437225| ref=IISS2014}}</ref><br/>[[List of active Indian military aircraft#Army Aviation Corps|೧೩೬ ವಿಮಾನಗಳು ]]<ref name="Flightglobal">{{cite web |title=World Air Forces 2015 |url=https://d1fmezig7cekam.cloudfront.net/VPP/Global/Flight/Airline%20Business/AB%20home/Edit/WorldAirForces2015.pdf |page=17 |website=[[Flightglobal.com]] |format=PDF |access-date=20 December 2016 |archive-date=29 ಡಿಸೆಂಬರ್ 2016 |archive-url=https://web.archive.org/web/20161229113224/https://d1fmezig7cekam.cloudfront.net/VPP/Global/Flight/Airline%20Business/AB%20home/Edit/WorldAirForces2015.pdf |url-status=dead }}</ref> |command_structure = [[ಭಾರತೀಯ ಸಶಸ್ತ್ರ ಪಡೆ]] |garrison = [[ನವ ದೆಹಲಿ]] |garrison_label = Headquarters |motto = "''Service Before Self''" |colors = ಹೊಂಬಣ್ಣ, ಕೆಂಪು ಮತ್ತು ಕಪ್ಪು<br />{{color box|#FFD700}} {{color box|#D90000}} {{color box|#000000}} |colors_label = Colors |army day = {{Start date and age|df=yes|1949|01|15}} |anniversaries = ೧೫ ಜನವರಿ - ಸೇನಾ ದಿನಾಚರಣೆ |website = [http://indianarmy.nic.in/ indianarmy.nic.in]<!-- Commanders --> |commander1 = [[ಎಂ ಎಂ ನಾರವಾನೆ]]<ref name=IndianArmyCOAS>{{Cite web |title=Chief of the Army Staff |url=http://indianarmy.nic.in/Site/FormTemplete/frmTemp1PTC2C.aspx?MnId=AK1o9xW+BP4oIf5XyUiT3w==&ParentID=HnwuzQObYhoYhuxEIPsHoA== |website=Official Website of the Indian Army |access-date=31 December 2016}}</ref> |commander1_label = [[Chief of the Army Staff (India)|Chief of the Army Staff (COAS)]] |commander2 = |commander2_label = Vice Chief of the Army Staff |notable_commanders = [[ಫೀಲ್ಡ್ ಮಾರ್ಷಲ್ ಜನರಲ್ ಕೆ ಎಂ ಕಾರ್ಯಪ್ಪ]]<br />[[ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ]] <!-- Insignia --> |identification_symbol=[[File:Flag of Indian Army.svg|border|200px]] |identification_symbol_label=Flag |identification_symbol_2= |identification_symbol_2_label= <!-- Aircraft --> |aircraft_electronic= |aircraft_helicopter=[[ಹೆಚ್ ಎ ಎಲ್ ರುದ್ರ]] |aircraft_transport=[[ಹೆಚ್ ಎ ಎಲ್ ಧ್ರುವ್]], [[ಹೆಚ್ ಎ ಎಲ್ ಚೇತಕ್]],[[ ಹೆಚ್ ಎ ಎಲ್ ಚೀತಾ ಮತ್ತು ಚೀತಾಲ್]] }} [[ಭಾರತೀಯ ಸಶಸ್ತ್ರ ದಳ]]ದ ಅತಿ ದೊಡ್ಡ ವಿಭಾಗವಾಗಿರುವ '''ಭಾರತೀಯ ಭೂಸೇನೆ'''ಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. [[ರಾಷ್ಟ್ರೀಯ ಭದ್ರತೆ]], ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ [[ಭಾರತ]]ದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ. == ಭೂಸೇನಾ ಮುಖ್ಯಸ್ತರು == 11-06-2017 ರಲ್ಲಿ ನೇಮಕ:*ಛೀಫ್ ಜೆನರಲ್ ಬಿಪಿಲ್ ರಾವತ್; *ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ '''ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್''' ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು.<ref>[https://www.prajavani.net/stories/national/general-bipin-rawat-named-first-chief-of-defence-staff-of-india-694394.html ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;d-30 ಡಿಸೆಂಬರ್ 2019]</ref> ==ಬಿಪಿನ್‌ ರಾವತ್‌ ನೇಮಕ== *18 Dec, 2016 *ಲೆಫ್ಟಿನೆಂಟ್ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ಮತ್ತು ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌. ಧನೋವಾ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. *ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್‌ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್‌, ಪೂರ್ವ ಕಮಾಂಡ್‌ನ ಮುಖ್ಯಸ್ಥ ಪ್ರವೀಣ್‌ ಬಕ್ಷಿ ಮತ್ತು ದಕ್ಷಿಣ ಕಮಾಂಡ್‌ನ ಮುಖ್ಯಸ್ಥ ಪಿ.ಎಂ. ಹರಿಜ್‌) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ. *ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅಧಿಕಾರಾವಧಿ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್‌ ಅವರು ಸುಹಾಗ್‌ ಸ್ಥಾನವನ್ನು ತುಂಬಲಿದ್ದಾರೆ.<ref>[http://www.prajavani.net/news/article/2016/12/18/459771.html ಲೆ.ಜ. ರಾವತ್‌ ಸೇನಾ ಪಡೆ, ಧನೋವಾ ವಾಯುಪಡೆ ಮುಖ್ಯಸ್ಥ;;ಪಿಟಿಐ;18 Dec, 2016]</ref> ===ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ=== *ಡಿಸೆಂಬರ್‌ 31, 2019 *ನಿವೃತ್ತರಾದ ಲೆಫ್ಟಿನೆಂಟ್ [[ಬಿಪಿನ್ ರಾವತ್|ಜನರಲ್‌ ಬಿಪಿನ್‌ ರಾವತ್‌]] ಅವರಿಂದ, 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.<ref>[https://www.prajavani.net/national ಭಾರತ ರಕ್ಷಣಾ ಸಚಿವಾಲಯದ ಪ್ರಕಟಣೆ]</ref> <ref>[https://www.prajavani.net/stories/national/manoj-mukund-naravane-take-charge-as-army-chief-today-694550.html ಪ್ರಜಾವಾಣಿ d: 31 ಡಿಸೆಂಬರ್ 2019;ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ]</ref> *ಪರಿಚಯ:[https://www.prajavani.net/stories/national/indian-army-new-chief-mukund-naravane-691012.html ಮುಖ್ಯ ಸಂಗತಿಗಳು;೧೭-೧೨-೨೦೧೯] ==ಸೈನ್ಯಕ್ಕೆ ಎರಡು ಎಮ್.777 ಹಾವಿಟ್ಜರ್ಗಳ ಸೇರ್ಪಡೇ== *2016 ರ ಜೂನ್ 26 ರಂದು, [[ಭಾರತ]]ವು 145 '''[[ಎಂ777 ಫಿರಂಗಿ]]'''ಗಳನ್ನು 750 ಮಿಲಿಯನ್ ಡಾಲರ್ಗೆ ಖರೀದಿಸಲಿದೆ ಎಂದು ಘೋಷಿಸಲಾಯಿತು. 2016 ರ ನವೆಂಬರ್ 30 ರಂದು ಭಾರತೀಯ ಸರ್ಕಾರವು ಯು.ಎಸ್.ನಿಂದ 145 ಹೌವಿಟ್ಜರ್ಗಳನ್ನು ಖರೀದಿಸಲು ಒಪ್ಪಂದವನ್ನು ಪೂರ್ಣಗೊಳಿಸಿತು. ಆದರೂ, ಒಪ್ಪಂದವು ಡಿಸೆಂಬರ್ 2016 ರಲ್ಲಿ ಪೂರ್ಣಗೊಂಡಿತು. ಹೀಗೆ ಒಪ್ಪಂದದ ಪ್ರಕಾರ 18 ಮೇ 2017 ರಂದು [[ಭಾರತೀಯ ಸೇನೆ]]ಯು ಎರಡು ಎಮ್.777 ಹಾವಿಟ್ಜರ್ಗಳ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿದೆ.<ref> [http://timesofindia.indiatimes.com/india/Three-decades-on-defence-minister-clears-Rs-15750-crore-howitzer-project/articleshow/45245771.cms? Lal, Neeta (19 December 2016). "India Gets its Guns – 30 years late". Asia Sentinel. Retrieved 21 December 2016.]</ref><ref>[http://www.thehindubusinessline.com/companies/ministry-keen-to-purchase-500-more-howitzer-guns-from-bae-systems/article7987937.ece keen-to-purchase-500-more-howitzer-guns-from-bae-systems/article7987937.ece]</ref> ==ನೋಡಿ== *[[ಭಾರತ]] *[[ಭಾರತೀಯ ಸೈನ್ಯ]] * ಭಾರತೀಯ ಭೂಸೇನೆ * [[ಭಾರತೀಯ ವಾಯುಸೇನೆ]] * [[ಭಾರತೀಯ ನೌಕಾಸೇನೆ]] *[[ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ]] *[[2008ರ ಮುಂಬೈ ದಾಳಿ]] *[[ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ]] *[[ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬]] *[[ಅರ್ಜುನ ಕದನ ಟ್ಯಾಂಕ್]] ==ಹೊರ ಸಂಪರ್ಕ== *ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು;8 Oct, 2016 [http://www.prajavani.net/news/article/2016/10/08/443738.html] {{Webarchive|url=https://web.archive.org/web/20161008171316/http://www.prajavani.net/news/article/2016/10/08/443738.html |date=2016-10-08 }} *ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್);ಸೇನೆಯ ಹೊಟ್ಟೆ ಗಟ್ಟಿ ಮಾಡಿ!;8 Oct, 2016;[http://www.prajavani.net/news/article/2016/10/08/443740.html] {{Webarchive|url=https://web.archive.org/web/20161008150500/http://www.prajavani.net/news/article/2016/10/08/443740.html |date=2016-10-08 }} ==ಉಲ್ಲೇಖ== {{ಉಲ್ಲೇಖಗಳು}} [[ವರ್ಗ:ಭಾರತೀಯ ಸೈನ್ಯ]] [[ವರ್ಗ:ಭಾರತೀಯ ಭೂಸೇನೆ]] 3qrvl6cbbwkms2rby8us642mxfk6ipl ಜೆಟ್ ಏರ್ವೇಸ್ 0 22330 1307075 1300002 2025-06-21T14:45:27Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1307075 wikitext text/x-wiki {{Infobox_Airline | airline = Jet Airways | logo = Jet-Airways-Logo.png | logo_size =200 | fleet_size = 84 (+ 44 orders) | destinations = 68 | IATA = 9W | ICAO = JAI | callsign = JET AIRWAYS | parent = Tailwinds Limited | company_slogan = The Joy of Flying | founded = 1993 | frequent_flyer = JetPrivilege | Alliance = [[One World]](planning) | headquarters = [[ಮುಂಬೈ]], India | key_people = [[Naresh Goyal]], founder and chairman |hubs = <div> * [[Chhatrapati Shivaji International Airport]] </div> |secondary_hubs = <div> * [[Indira Gandhi International Airport]] * [[Chennai International Airport]] * [[Brussels Airport]] </div> |focus_cities = <div> * [[Sardar Vallabhbhai Patel International Airport|Ahmedabad]] * [[Bengaluru International Airport|Bangalore]] * [[Rajiv Gandhi International Airport|Hyderabad]] * [[Netaji Subhash Chandra Bose International Airport|Kolkata]] * [[Pune International Airport|Pune]] </div> | lounge = Jet Lounge | alliance = | subsidiaries = <div> * [[JetLite]] * Jet Cargo </div> | website = [http://www.jetairways.com www.jetairways.com] }} [[File:13-08-12-hongkong-by-RalfR-48.jpg|thumb|Airbus A330-202 VT-JWL]] '''ಜೆಟ್ ಏರ್‌ವೇಸ್''' [[ಇಂಡಿಯಾ]]ದ [[ಮುಂಬಯಿ]] ಮೂಲದ ಒಂದು [[ಏರ್‌ಲೈನ್]]. [[ಏರ್ ಇಂಡಿಯಾ]] ನಂತರದ ಇಂಡಿಯಾದ ಅತಿ ದೊಡ್ಡ ಏರ್‌ಲೈನ್ ಇದಾಗಿದೆ ಮತ್ತು ಡೊಮೆಸ್ಟಿಕ್ ಕ್ಷೇತ್ರದಲ್ಲಿ ಮಾರುಕಟ್ಟೆಯ ಮುಂದಾಳಾಗಿದೆ. ಇದರಿಂದ ಪ್ರತಿದಿನ ವಿಶ್ವದಾದ್ಯಂತ 68 ನಿರ್ಧಿಷ್ಟ ಸ್ಥಳಗಳಿಗೆ ಸುಮಾರು 400 ವಿಮಾನಗಳು ಕಾರ್ಯ ನಿರ್ವಹಿಸುತ್ತವೆ.ಜುಲೈ 2008ರಲ್ಲಿ, ''[[ಯಾವ?]]'' ಮ್ಯಾಗಜೀನ್ ಜೆಟ್ ಏರ್‌ವೇಸ್ ಅನ್ನು [[ಸಿಂಗಪುರ್ ಏರ್‍ಲೈನ್ಸ್]] ನಂತರ ವಿಶ್ವದ ಅತಿ ಉತ್ತಮ ಲಾಂಗ್-ಹೌಲ್ ಏರ್‌ಲೈನ್ ಎಂದು ವರದಿಮಾಡಿದೆ<ref>[http://www.which.co.uk/reviews-ns/best-airlines/best-long-haul-airlines/index.jsp ]</ref>. ಸ್ಮಾರ್ಟ್ ಟ್ರಾವೆಲ್ ಏಷಿಯಾ.ಕಾಮ್ ಸೆಪ್ಟೆಂಬರ್ 2008ರಲ್ಲಿ ಆಯೋಜಿಸಿದ್ದ ಮತದಾನದಲ್ಲಿ, ಜೆಟ್ ಏರ್‌ವೇಸ್ ವಿಶ್ವದ ಏಳನೆಯ ಅತಿ ಉತ್ತಮ ಏರ್‌ಲೈನ್ ಎಂದು ಆಯ್ಕೆಯಾಗಿತ್ತು.<ref>{{Cite web |url=http://www.newstrackindia.com/newsdetails/15340 |title=ಆರ್ಕೈವ್ ನಕಲು |access-date=2010-01-21 |archive-date=2016-11-05 |archive-url=https://web.archive.org/web/20161105033249/http://www.newstrackindia.com/newsdetails/15340 |url-status=dead }}</ref> ಪೂರೈಸುವ ಖಾದ್ಯಗಳ ಗುಣಮಟ್ಟದ ಸಮೀಕ್ಷೆಯಲ್ಲಿ ಜೆಟ್‌ ಏರ್‌ವೇಸ್ ಗೆಲುವು ಪಡೆದಿದೆ ಎಂದು ವರದಿ ಮಾಡಿರುವುದು ''[[ಯಾವ?]]'' ಮ್ಯಾಗಜೀನ್.<ref>[http://www.newindpress.com/NewsItems.asp?ID=IER20080706233802&amp;Page=R&amp;Title=Kerala&amp;Topic=0 Jet Airways bags award - Newindpress.com]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{Cite web |url=http://www.thepeninsulaqatar.com/Display_news.asp?section=Local_News&subsection=Qatar+News&month=June2008&file=Local_News2008063012859.xml |title=The Peninsula On-line: Qatar's leading English Daily |access-date=2021-08-28 |archive-date=2016-03-04 |archive-url=https://web.archive.org/web/20160304185425/http://www.thepeninsulaqatar.com/Display_news.asp?section=Local_News&subsection=Qatar+News&month=June2008&file=Local_News2008063012859.xml |url-status=dead }}</ref> ಜೆಟ್ ಏರ್‌ವೇಸ್‌ನಿಂದ ಎರಡು ಕಡಿಮೆ-ದರದ ಏರ್‌ಲೈನ್‌ಗಳು ಸಹ ಕಾರ್ಯನಿರ್ವಹಿಸುತ್ತವೆ, ಅವೆಂದರೆ [[ಜೆಟ್‌ಲೈಟ್]] (ಮೊದಲಿನ ಹೆಸರು ಏರ್ ಸಹಾರಾ) ಮತ್ತು [[ಜೆಟ್ ಏರ್‌ವೇಸ್ ಕನೆಕ್ಟ್]]. == ಇತಿಹಾಸ == ಜೆಟ್ ಏರ್‌ವೇಸ್ 1992ರ ಏಪ್ರಿಲ್ 1ರಂದು ಏರ್ ಟ್ಯಾಕ್ಸಿ ಕಾರ್ಯನಿರ್ವಹಣೆ ಮಾಡುವುದಕ್ಕಾಗಿ ಸಂಘಟಿತಗೊಂಡಿತು.ಇದು ಭಾರತೀಯ ವಾಣಿಜ್ಯ ಏರ್‌ಲೈನ್ ಕಾರ್ಯಾಚರಣೆ ನಿರ್ವಹಿಸಲು 1993 ಮೇ 5ರಂದು ಪ್ರಾರಂಬಿಸಿತು ಪ್ಲೀಟ್‌ನ ಜೊತೆಗೆ ನಾಲ್ಕು [[ಬೋಯಿಂಗ್ 737-300]] ವಿಮಾನಗಳನ್ನು ಗುತ್ತಿಗೆ ಪಡೆಯಿತು. ಜನವರಿ 1994ರಲ್ಲಿ, ಕಾನೂನು ಹೊಂದಿದ ಬದಲಾವಣೆಗಳೊಂದಿಗೆ ಜೆಟ್ ಏರ್‌ವೇಸ್‌ ಸುವ್ಯವಸ್ಥಿತವಾದ ಏರ್‌ಲೈನ್‌ ಹೊಂದಲು ಅರ್ಜಿ ಸಲ್ಲಿಸಿತು, ಅದಕ್ಕೆ 1995ರ ಜನವರಿ 4ರಂದು ಸಮ್ಮತಿ ದೊರಕಿತು. ಇದು ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಮೊದಲು [[ಶ್ರೀಲಂಕಾ]]ಕ್ಕೆ 2004ರ ಮಾರ್ಚ್‌ನಲ್ಲಿ ಪ್ರಾರಂಭಿಸಿತು ಕಂಪನಿಯು [[ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌]]ನ ಪಟ್ಟಿಯಲ್ಲಿ ಸೇರಿದಾಗ, 80% ಷೇರುಗಳು ನರೇಶ್ ಗೋಯಲ್ ಅವರ ಹಿಡಿತದಲ್ಲಿದ್ದವು, ಅವನು ಜೆಟ್‌ನ ಪೋಷಕ ಕಂಪನಿಯಾದ, 10,017 ಜನ ಕೆಲಸಗಾರರಿರುವ ಟೈಲ್‌ವಿಂಡ್ಸ್‌ನ ಒಡೆತನ ಹೊಂದಿದ್ದನು (ಮಾರ್ಚ್ 2007ರ ವೇಳೆಗೆ).<ref>{{Cite web |url=http://www.jetairways.com/Cultures/en-US/India/Investor+Relations/Overview/ |title=Jet Airways India {{!}} Know investment options, shareholding structure, listings & stock codes |access-date=2010-01-21 |archive-date=2008-12-05 |archive-url=https://web.archive.org/web/20081205143555/http://www.jetairways.com/Cultures/en-US/India/Investor+Relations/Overview/ |url-status=dead }}</ref>[[File:Jet Airways A340-313E (VT-JWB) at London Heathrow Airport.jpg|thumb|left|1993-2007 ಲಿವರಿ ಜೊತೆಗೆ 2005ರಲ್ಲಿ ಲಂಡನ್ ಹೆಥ್ರೊ ವಿಮಾನ ನಿಲ್ದಾಣದಿಂದ ಜೆಟ್ ಏರ್‌ವೇಸ್ ಏರ್‌ಬಸ್ A340-300E]][[ನರೇಶ್ ಗೋಯಲ್]], ಈಗಾಗಲೇ ಜೆಟ್ಏರ್‌(ಖಾಸಗಿ) ಲಿಮಿಟೆಡ್‌ನ ಒಡೆತನ ಹೊಂದಿರುವ, ವ್ಯಾಪಾರ ಹಾಗೂ ಮಾರುಕಟ್ಟೆಯ ಸರಬರಾಜನ್ನು ವಿದೇಶಗಳಿಗೆ ಒದಗಿಸುತ್ತಿರುವ ಭಾರತೀಯ ಏರ್‌ಲೈನ್ಸ್ ಇದಾಗಿದೆ, ಜೆಟ್ ಏರ್‌ವೇಸ್ ತನ್ನ ಪೂರ್ಣ ಪ್ರಮಾಣದ-ಸೇವೆಯನ್ನು ಒದಗಿಸುವಲ್ಲಿ ರಾಜ್ಯಗಳ-ಒಡೆತನದ ಇಂಡಿಯನ್ ಏರ್‌ಲೈನ್ಸ್‌‌/0}ನ ವಿರುದ್ಧ ಸ್ಪರ್ಧೆ ಹೊಂದಿದೆ ಇಂಡಿಯನ್ ಏರ್‌ಲೈನ್ಸ್ 1953ರ ಸಮಯದಲ್ಲಿ ಡೊಮೆಸ್ಟಿಕ್ ಮಾರುಕಟ್ಟೆಯಲ್ಲಿ ತನ್ನ ಪೂರ್ಣಾಧಿಕಾರವನ್ನು ಹೊಂದಿ ಆನಂದಿಸಿತು, ನಂತರ ಎಲ್ಲಾ ಪ್ರಮುಖ ಇಂಡಿಯನ್ ಏರ್ ಟ್ರಾನ್ಸ್‌ಪೋರ್ಟ್ ಸೇವೆ ಒದಗಿಸುವ ಕಂಪನಿಗಳನ್ನು ಏರ್ ಕಾರ್ಪೊರೇಷನ್ಸ್ ಆಕ್ಟ್(1953) ಪ್ರಕಾರ ರಾಷ್ಟ್ರೀಕೃತಗೊಳಿಸಲಾಯಿತು, ಹಾಗೂ 1994ರ ಜನವರಿಯಲ್ಲಿ, ಏರ್ ಕಾರ್ಪೊರೇಷನ್ಸ್ ಆಕ್ಟ್‌ಅನ್ನು ತೆಗೆದುಹಾಕಿದಾಗ, ಜೆಟ್ ಏರ್‌ವೇಸ್ ಕಾರ್ಯನಿರ್ವಹಣೆಯ ವೇಳಾಪಟ್ಟಿಯನ್ನು ಪಡೆಯುವ ಮೂಲಕ ಏರ್‌ಲೈನ್‌ನಲ್ಲಿ ತನ್ನ ಸ್ಥಾನ ಸ್ಥಿರವಾಗಿಸಿಕೊಂಡಿತು [[File:Jet Airways San Francisco.jpg|thumb|right|ಏರ್‌ಲೈನ್‌ ನ್ಯೂ ಲಿವರಿನಲ್ಲಿ ಸ್ಯಾನ್ ಫಾನ್ಸಿಸ್ಕೊದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್‌ವೇಸ್ ಬೋಯಿಂಗ್ 777-300ER 2007 ರಲ್ಲಿ ಪರಿಚಯಿಸಲ್ಪಟ್ಟಿತು]] 1990ರ ಮೊದಲಭಾಗದಲ್ಲಿ ಇಂಡಿಯನ್ ವ್ಯಾಪಾರವು ಕುಸಿಯದಂತೆ ತಡೆದ ಎರಡೇ ಖಾಸಗಿ ಕಂಪನಿಗಳೆಂದರೆ ಜೆಟ್ ಏರ್‌ವೇಸ್ ಮತ್ತು ಏರ್ ಸಹಾರಾ 2006 ಜನವರಿಯಲ್ಲಿ, ಜೆಟ್ ಏರ್‌ವೇಸ್ ಕಂಪನಿಯು ಏರ್ ಸಹಾರಾ ಕಂಪನಿಯನ್ನು [[US$]]500 ಮಿಲಿಯನ್‌ ನಗದು ಹಣವನ್ನು ಕೊಟ್ಟು ಕೊಂಡುಕೊಳ್ಳುವುದಾಗಿ ಪ್ರಕಟಿಸಿತು, ಹೀಗೆ ಒಂದು ಕಂಪನಿಯ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಇಂಡಿಯನ್ ವಾಯುಯಾನ ಇತಿಹಾಸದಲ್ಲಿಯೇ ಅತಿ ದೊಡ್ಡ ದಾಖಲೆ ಸೃಷ್ಟಿಸಿತು. ಇದರ ಪಲಿತಾಂಶದ ಏರ್‌ಲೈನ್ ದೇಶದ ಅತಿ ದೊಡ್ಡದೆನಿಸಿತು <ref>{{cite web | url = http://news.bbc.co.uk/2/hi/south_asia/4626810.stm | title = Indian airline Jet Airways is to buy rival carrier Air Sahara in a deal worth $500 m (£284 m). |date=2006-01-19 | publisher = BBC News}}</ref> ಆದರೆ ವ್ಯವಹಾರವು ಜೂನ್ 2006ರಲ್ಲಿ ನೆಲಕಚ್ಚಿತು.2007ರ ಏಪ್ರಿಲ್ 12ರಂದು, ಜೆಟ್ ಏರ್‌ವೇಸ್ 14.5 ಬಿಲಿಯನ್ [[ರೂಪಾಯಿ]]ಗಳಿಗೆ (US$340 ಮಿಲಿಯನ್) ಏರ್ ಸಹಾರವನ್ನು ಕೊಂಡುಕೊಳ್ಳಲು ತನ್ನ ಸಮ್ಮತಿ ನೀಡಿತು. ಏರ್ ಸಹಾರಾವು ಜೆಟ್‌ಲೈಟ್ ಎಂದು ಪುನಃ ನಾಮಕರಣಗೊಂಡಿತು, ಮತ್ತು ಇದನ್ನು ಕಡಿಮೆ-ವೆಚ್ಚದ ಸಾಗಣೆ ಮತ್ತು ಪೂರ್ಣಸೇವೆಯ ಏರ್ ಲೈನ್‌‌ಗಳ ಮಧ್ಯಮ ಸೇವೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿತು. 2008ರ ಆಗಸ್ಟ್‌ನಲ್ಲಿ, ಜೆಟ್ ಲೈಟ್‌ನ ಯೋಜನೆಗಳು ಸಂಪೂರ್ಣ ಜೆಟ್ ಏರ್‌ವೇಸ್‌ನ ಭಾಗಗಳಿಂದಾಗಿವೆ ಎಂದು ಜೆಟ್ ಏರ್‌ವೇಸ್ ಪ್ರಕಟಿಸಿತು.<ref>[http://economictimes.indiatimes.com/News_by_Industry/JetLite_may_merge_with_Jet_Airways/articleshow/3400790.cms JetLite may merge with Jet Airways this year]</ref> 2008ರ ಅಕ್ಟೋಬರ್‌ನಲ್ಲಿ, ಜೆಟ್ ಏರ್‌ವೇಸ್ 1900 ನೌಕರರನ್ನು ಕೆಲಸದಿಂದ ತೆಗೆದುಹಾಕಿತು, ಇಂಡಿಯನ್ ವಾಯುಯಾನ ಇತಿಹಾಸದಲ್ಲಿಯೇ ಅತಿ ಹೆಚ್ಚು ನೌಕರರನ್ನು ವಜಾಮಾಡಿದ ಸಂಗತಿಯಾತಿತು.<ref>[http://timesofindia.indiatimes.com/Jet_Airways_lays_off_850_flight_attendants/articleshow/3596360.cms Jet Air lays off 850 flight attendants]</ref> ಆದಾಗ್ಯೂ, ನಂತರದ ದಿನಗಳಲ್ಲಿ ತನ್ನ ಕೆಲಸಗಾರರನ್ನು ಮರುನೇಮಕ ಮಾಡಿಕೊಂಡು ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿತು. ಸಿವಿಲ್ ವಾಯುಯಾನ ಮಂತ್ರಿ 0}ಪ್ರಫುಲ್l ಪಟೇಲ್ ಅವರು ಕಂಪನಿಯ ನಿರ್ಧಾರವನ್ನು ವಿಮರ್ಶಿಸಿದ ನಂತರ ಆಡಳಿತ ಮಂಡಳಿಯು ಅದನ್ನು ಪುನರ್‌ಪರಿಶೀಲಿನಿದೆ ಎಂದು ಹೇಳಿಕೆ ನೀಡಿದ್ದಾರೆ.<ref>[http://economictimes.indiatimes.com/Praful_takes_credit_for_reversal_of_Jet_layoffs/articleshow/3607311.cms Praful takes credit for reversal of Jet layoffs]</ref><ref>[http://www.business-standard.com/india/storypage.php?tp=on&amp;autono=48132 Business-standard Jet Airways article]</ref> ಅಕ್ಟೋಬರ್ 2008ರಲ್ಲಿ, ಜೆಟ್ ಏರ್‌ವೇಸ್ ಮತ್ತು ರೈವಲ್ [[ಕಿಂಗ್‌ಫಿಷರ್ ಏರ್‌ಲೈನ್ಸ್]] ಒಂದು ಒಪ್ಪಂದವನ್ನು ಪ್ರಕಟಿಸಿದವು ಅದರಲ್ಲಿ ಪ್ರಾಥಮಿಕವಾಗಿ ಡೊಮೆಸ್ಟಿಕ್ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಕೋಡ್ ಶೇರಿಂಗ್‌ಗೆ ಸಮ್ಮತಿ ನೀಡಿದ್ದವು, ವೆಚ್ಚವನ್ನು ಕಡಿಮೆ ಮಾಡುವುದಕ್ಕಾಗಿ ಜೊತೆಯಾಗಿ ಇಂಧನ ನಿರ್ವಹಣೆ, ಸಾಮಾನ್ಯ ಸ್ಥಳ ನಿರ್ವಹಣೆ, ಜೊತೆಯಾಗಿ ವೈಮಾನಿಕ ತಂಡಗಳ ಹಾಗೂ ಒಂದೇ ವಿಧವಾದ ಹಾರುವ ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳುವಿಕೆ.<ref>[http://www.jetairways.com/Cultures/en-US/Kuwait/About+Us/Press+Room/Press+Releases/9W_IT.htm Jet and Kingfisher form Alliance]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> 2009ರ ಮೇ 8ರಂದು, ಜೆಟ್ ಏರ್‌ವೇಸ್, ಜೆಟ್ ಏರ್‌ವೇಸ್ ಕನೆಕ್ಟ್ ಹೆಸರಿನ ಮತ್ತೊಂದು ಮಿತ- ವ್ಯಯದ ಏರ್‌ಲೈನ್ ಒಂದನ್ನು ಪ್ರಾರಂಭಿಸಿತು. ಕಡಿಮೆ ಪ್ರಯಾಣಿಕರಿಂದಾಗಿ ಸ್ಥಗಿತಗೊಂಡಿದ್ದ ಜೆಟ್ ಏರ್‌ವೇಸ್‌ನ ಹೆಚ್ಚುವರಿ ವಿಮಾನಗಳನ್ನು ಹೊಸ ಏರ್‌ಲೈನ್ಸ್ ಬಳಸಿಕೊಂಡಿತು. ಅದು ಜೆಟ್ ‌ಏರ್‌ವೇಸ್‌ನ ಆಪರೇಟರ್ ಕೋಡ್ ಕೂಡ ಬಳಸಿಕೊಂಡಿತು ಜೆಟ್‌ಲೈಟ್ ನೆಟ್‌ವರ್ಕ್ ಅನ್ನು ವಿಸ್ತರಿಸುವ ಬದಲಾಗಿ ಹೊಸ ಬ್ರ್ಯಾಂಡ್ ಅನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ ಎರಡೂ ಬೇರೆ ಬೇರೆ ಆಪರೇಟರ್ ಕೋಡ್‌ಗಳನ್ನು ಹೊಂದಿದ್ದು ನಿಯಂತ್ರಣ ಮಂಡಳಿಯಿಂದ ವಿಮಾನಗಳ ವರ್ಗವಣೆಯಲ್ಲುಂಟಾಗಬಹುದಾಗಿದ್ದ ವಿಳಂಬ.<ref>{{cite web|url=http://www.thehindubusinessline.com/2009/05/08/stories/2009050851921500.htm|title=Jet Airways’ low-fare service Konnect takes off today|publisher=The Hindu Business Line|accessdate=}}</ref> 2009ರ ಸೆಪ್ಟೆಂಬರ್ 8ರಿಂದ, ಜೆಟ್ ‍ಏರ್‌ವೇಸ್ ಚಾಲಕರು ಆರೋಗ್ಯದ ಮತ್ತು ಕೆಲಸಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣವನ್ನು ನೀಡಿ ಮುಷ್ಕರ ಪ್ರಾರಂಭಿಸಿದರು "ಇಬ್ಬರು ಹಿರಿಯ ವಿಮಾನ ಚಾಲಕರನ್ನು ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ" ಎಲ್ಲ ವಿಮಾನ ಚಾಲಕರು ಮುಷ್ಕರ ಹೂಡಿದ್ದಾಗಿ ಕಾರಣ ತಿಳಿಸಿದರು.<ref>[http://news.bbc.co.uk/2/hi/south_asia/8243264.stm ] ಏರ್‌ಲೈನ್ ಮುಷ್ಕರದ ಬಗ್ಗೆ BBC ವಾರ್ತೆಗಳ ಒಂದು ವರದಿ</ref> 2009ರ ಸೆಪ್ಟೆಂಬರ್ 9ರಂದು, ಇದೇ ಕಾರಣಕ್ಕಾಗಿ ತನ್ನ 160 ಡೊಮೆಸ್ಟಿಕ್ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು<ref>[http://www.jetairways.com/EN/IN/Uploads/PDF/CancelFlight09Sep.pdf ] {{Webarchive|url=https://web.archive.org/web/20150405182739/http://www.jetairways.com/EN/IN/Uploads/PDF/CancelFlight09Sep.pdf |date=2015-04-05 }} ಸೆಪ್ಟೆಂಬರ್ 09, 2009ರಲ್ಲಿ ವಿಮಾನಗಳು ರದ್ದಾಗಿದ್ದು.</ref>. ಐದು-ದಿನಗಳ ವಿಮಾನ ಚಾಲಕರ ಮುಷ್ಕರ 2009ರ ಸೆಪ್ಟೆಂಬರ್ 13ರಂದು ಅಂತ್ಯಗೊಂಡಿತು. ಕಂಪನಿಯ ಸುಮಾರು 400ಕ್ಕು ಹೆಚ್ಚು ವಿಮಾನಚಾಲಕರ ಆರೋಗ್ಯ ಸರಿಯಿಲ್ಲವೆಂದಾಗ ಇದು ಸುಮಾರು 800 ವಿಮಾನಗಳ ರದ್ದುಗೊಳಿಸುವುದಕ್ಕೆ ಕಾರಣವಾಯಿತು. ಇಂಡಿಯಾದ ಮಾಧ್ಯಮಗಳ ವರದಿಯಂತೆ, ಏರ್‌ಲೈನ್‌ ಈ ಮುಷ್ಕರದಿಂದಾಗಿ ಒಂದು ದಿನಕ್ಕೆ $8m (£4.79m) ನಷ್ಟು ವೆಚ್ಚ ಭರಿಸಬೇಕಾಯಿತು.<ref>[http://news.bbc.co.uk/2/hi/south_asia/8252965.stm ] ಏರ್‌ಲೈನ್ ಮುಷ್ಕರದ ಬಗ್ಗೆ BBC ವಾರ್ತೆಗಳ ಒಂದು ವರದಿ</ref> === ಅಂತರರಾಷ್ಟ್ರೀಯ ಕಾರ್ಯಾಚರಣೆಗಳು === ಜೆಟ್ ಏರ್‌ವೇಸ್, ಸರ್ಕಾರದಿಂದ ಮನ್ನಣೆ ಪಡೆದುಕೊಂಡು ಮಾರ್ಚ್ 2004 [[ಚೆನ್ನೈ]]-[[ಕೊಲಂಬೊ]] ಮಧ್ಯೆ ತನ್ನ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.2005ರ ಮಾರ್ಚ್‌ನಲ್ಲಿ [[ಮುಂಬಯಿ]]-[[ಲಂಡನ್‌]] ಮಧ್ಯೆ ಮತ್ತು 2005ರ ಅಕ್ಟೋಬರ್‌ನಲ್ಲಿ [[ಡೆಲ್ಲಿ]]-[[ಲಂಡನ್‌]] ಮಧ್ಯೆ [[ಸೌತ್ ಆಫ್ರಿಕನ್ ಏರ್‌ವೇಸ್‌]]ನಿಂದ [[ಏರ್‌ಬಸ್ A340-300E]]ಗಳನ್ನು ಗುತ್ತಿಗೆ ಪಡೆದು ಪ್ರಾರಂಭಿಸಿತು. [[ಅಮೃತ್‌ಸರ್]]-[[ಲಂಡನ್‌]]ನ ಸೇವೆಯು 2006ರ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು ಹಾಗೂ [[ಅಹಮದಾಬಾದ್]]-[[ಲಂಡನ್]] 2007 ಏಪ್ರಿಲ್‌ನಲ್ಲಿ ಪ್ರಾರಂಭವಾಯಿತು ಆದರೆ ಈ ಮಾರ್ಗಗಳ ಸೇವೆಯನ್ನು ಕ್ರಮವಾಗಿ 2008ರ ಡಿಸೆಂಬರ್‌ ಹಾಗೂ ಜನವರಿ 2008ರಲ್ಲಿ ಕಡಿಮೆ ಪ್ರಮಾಣದ ಪ್ರಯಾಣಿಕರಿಂದಾಗಿ ಸ್ಥಗಿತಗೊಳಿಸಲಾಯಿತು. 2007 ರ ಮೇ 2ರಂದು ತನ್ನ [[ಟ್ರಾನ್ಸ್-ಅಟ್ಲಾಂಟಿಕ್]] [[ಉತ್ತರ ಅಮೆರಿಕಾ]]ದ ಕಾರ್ಯಾಚರಣೆಗೆ ಬ್ರಸೆಲ್ಸ್ ಏರ್‌ಪೋರ್ಟ್‌ ಅನ್ನು ತನ್ನ ಯೂರೋಪಿಯನ್ ಹಬ್ ಎಂದು ಜೆಟ್ ಏರ್‌ವೇಸ್ ಪ್ರಕಟಿಸಿತು.ಅದು ತನ್ನ 0}ಮುಂಬಯಿ-[[ಬ್ರಸೆಲ್ಸ್]]-[[ನೆವಾರ್ಕ್]] ಸೇವೆಯನ್ನು 2007ರ ಆಗಸ್ಟ್‌ನಲ್ಲಿ ನಂತರ 2007ರ ಸೆಪ್ಟೆಂಬರ್‌ನಲ್ಲಿ [[ಡೆಲ್ಲಿ]]-[[ಬ್ರಸೆಲ್ಸ್]]-[[ಟೊರೊಂಟೊ]] ಮತ್ತು 2007ರ ಅಕ್ಟೋಬರ್‌ನಲ್ಲಿ [[ಚೆನ್ನೈ]]-[[ಬ್ರಸೆಲ್ಸ್]]-[[ನ್ಯೂಯಾರ್ಕ್ ಸಿಟಿ]] ಮಧ್ಯೆ ಪ್ರಾರಂಭಿಸಿತು.2008ರ ಮೇನಲ್ಲಿ ತನ್ನ [[ಟ್ರಾನ್ಸ್-ಪೆಸಿಫಿಕ್]][[ಮುಂಬಯಿ]]-[[ಶಾಂಗಾಯ್]]-[[ಸ್ಯಾನ್ ಫ್ರಾನ್ಸಿಸ್ಕೊ]]ಸೇವೆಯ ಜೊತೆಗೆ [[ಬೆಂಗಳೂರು]]-[[ಬ್ರಸೆಲ್ಸ್]] ಸೇವೆಯನ್ನು ಪ್ರಾರಂಭಿಸಿತು; ಈ ಮಾರ್ಗಗಳನ್ನು 2009ರ ಮಾರ್ಚ್ ವೇಳೆಗೆ [[ವಿಶ್ವಾದ್ಯಂತ ಆರ್ಥಿಕ ಕುಸಿತ]]ದಿಂದ ಪ್ರಯಾಣಿಕರ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಯಿತು. 2009ರ ಉದ್ದಕ್ಕೂ, ಜೆಟ್ ಏರ್‌ವೇಸ್ ತನ್ನ ಸೇವೆಗಳನ್ನು [[ಮಧ್ಯ ಪೂರ್ವ]]ದ ಹೊಸ ಸ್ಥಳಗಳಿಗೆ ಮತ್ತು ಸೇವೆ ಹೊಂದಿರುವ ಅಂತರರಾಷ್ಟ್ರೀಯ ಸ್ಥಳಗಳಿಗೆ ತಮ್ಮ ಸೇವೆಯನ್ನು ಹೆಚ್ಚಿಸುತ್ತಾ ಹೋಯಿತು. === ಅಂಕಿಅಂಶಗಳು === <center> {| class="wikitable sortable" border="1" style="font-size:97%;text-align:right" |+ಜೆಟ್ ಏರ್‌ವೇಸ್‌ನ ಡೊಮೆಸ್ಟಿಕ್ ಕಾರ್ಯಾಚರಣೆಯ ಅಂಕಿಅಂಶಗಳು |- | ಪ್ರಯಾಣಿಕರು | % ಹೆಚ್ಚಳ/ಕಡಿಮೆ <br /><small>(in PAX)</small> | [[RPK]] | ಕಾರ್ಗೊ ಸಾಗಣೆ<br /><small>(ಟನ್‌ಗಳಲ್ಲಿ)</small> | % ಹೆಚ್ಚಳ/ಕಡಿಮೆ <br /><small>(in Cargo)</small> | ವಿಮಾನಗಳ ಹಾರಾಟ<br /><small>(Block Hours)</small> | ಪ್ರಯಾಣಿಕರ ಆಸನಗಳ ಅಂಶ(%) |- | ಏಪ್ರಿಲ್-05 ರಿಂದ ಮಾರ್ಚ್-06 | 9,115,459 | - | 7,875 | 105,173 | - | 165,729 | 73.7% |- | ಏಪ್ರಿಲ್-೦೬ ರಿಂದ ಮಾರ್ಚ್-07 | 9,900,970 | {{increase}}8.62% | 8,538 | 117,946 | {{increase}}12.14% | 190,911 | 70.2% |- | ಏಪ್ರಿಲ್-07 ರಿಂದ ಮಾರ್ಚ್-08 | 9,786,980 | {{decrease}}1.15% | 8,565 | 114,240 | | {{decrease}}3.14% | 194,916 | 70.9% |- | ಏಪ್ರಿಲ್-08 ರಿಂದ ಮಾರ್ಚ್-09 | 7,972,757 | {{decrease}}18.54% | 6,884 | 85,046 | {{decrease}}25.55% | 181,232 | 66.9% |- |} </center> <center> {| class="wikitable sortable" border="1" style="font-size:97%;text-align:right" |+ಜೆಟ್ ಏರ್‌ವೇಸ್‌ನ ಅಂತರರಾಷ್ಟ್ರೀಯ ಕಾರ್ಯಾಚರಣೆಯ ಅಂಕಿಅಂಶಗಳು |- | ಪ್ರಯಾಣಿಕರು | % ಹೆಚ್ಚಳ/ಕಡಿಮೆ <br /><small>(in PAX)</small> | [[RPK]] | ಕಾರ್ಗೊ ಸಾಗಣೆ<br /><small>(ಟನ್‌ಗಳಲ್ಲಿ)</small> | % ಹೆಚ್ಚಳ/ಕಡಿಮೆ <br /><small>(in Cargo)</small> | ವಿಮಾನಗಳ ಹಾರಾಟ<br /><small>(Block Hours)</small> | ಪ್ರಯಾಣಿಕರ ಆಸನಗಳ ಅಂಶ(%) |- | ಏಪ್ರಿಲ್-05 ರಿಂದ ಮಾರ್ಚ್-06 | 441,142 | - | 1,701 | 10,724 | - | 17,857 | 65.0% |- | ಏಪ್ರಿಲ್-06 ರಿಂದ ಮಾರ್ಚ್-07 | 825,904 | {{increase}}87.22% | 3,770 | 23,846 | {{increase}}122.36% | 36,238 | 68.0% |- | ಏಪ್ರಿಲ್-07 ರಿಂದ ಮಾರ್ಚ್-08 | 1,641,930 | {{increase}}98.80% | 8,350 | 51,517 | {{increase}}116.04% | 72,598 | 67.5% |- | ಏಪ್ರಿಲ್-08 ರಿಂದ ಮಾರ್ಚ್-09 | 3,107,278 | {{increase}}89.25% | 14,559 | 96,386 | {{increase}}87.10% | 131,775 | 68.2% |- |} </center> == Corporate identity == [[ಚಿತ್ರ:Jet Airways India.jpg|thumb|ಪ್ರಸ್ತುತ ಜೆಟ್ ಏರ್‌ವೇಸ್ ಲಿವರಿ-ದಿ "ಫ್ಲೈಯಿಂಗ್ ಸನ್"]] ಜೆಟ್ ಏರ್‌ವೇಸ್‌ನ' ಪ್ರಸ್ತುತ ಲಿವರಿಯು 2007ರಲ್ಲಿ ಪರಿಚಯಿಸಲ್ಪಟ್ಟಿತು.<ref name="livery">{{cite web|url=http://www.business-standard.com/india/news/jet-airways-sports-new-look/14/21/281436/|title=Jet Airways sports new look|publisher=''Business Standard''|date=04-2007|accessdate=2009-03-03}}</ref> ಜೆಟ್ ಏರ್‌ವೇಸ್ ಹಿಂದಿನ ಸಂಸ್ಥೆಯ ಹೊಂದಿದ ತನ್ನ ಹಿಂದಿನ ಸಂಸ್ಥೆಯ ವಿನ್ಯಾಸವಾದ ಕಡು ನೀಲಿ ಹಾಗೂ ಬಂಗಾರದ ಬಣ್ಣವನ್ನು ಈಗಲೂ ಉಳಿಸಿಕೊಂಡಿದೆ, ಜೊತೆಯಲ್ಲಿ ಏರ್‌ಲೈನ್‌ನ "ಹಾರುತ್ತಿರುವ ಸೂರ್ಯ"ನ ಲೋಗೋ ಕೂಡ ಇದೆ.<ref name="livery" /> [[ಲ್ಯಾಂಡರ್ ಅಸೋಸಿಯೇಟ್ಸ್‌]]ನ ಜೊತೆಯಲ್ಲಿ ಹೊಸ ಲಿವರಿಯನ್ನು ಸೃಷ್ಟಿಸಿತು, ಅದಕ್ಕೆ ಹಳದಿ ಮತ್ತು ಬಂಗಾರದ ಬಣ್ಣದ ರಿಬ್ಬನ್‌ಗಳನ್ನು ಸೇರಿಸಿದೆ. ಅದೇ ಸಮಯಕ್ಕೆ [[ಇಟಾಲಿಯನ್]] ಡಿಸೈನರ್ [[ರೊಬರ್ಟೊ ಕ್ಯಾಪುಸಿ]] ವಿನ್ಯಾಸಗೊಳಿಸಿದ ಹೊಸ ಹಳದಿ ಸಮವಸ್ತ್ರವನ್ನು ಸಹ ಪರಿಚಯಿಸಿತು.<ref name="livery"/> ವಿಶ್ವವ್ಯಾಪಿ ಬ್ರ್ಯಾಂಡ್‌ಗಳ ಪುನರ್-ಬಿಡುಗಡೆಯ ಜೊತೆಯಲ್ಲಿ ಜೆಟ್ ಏರ್‌ವೇಸ್ ಹೊಸ ಗುರುತನ್ನು ಪರಿಚಯಿಸಿತು ಅದು ಹೊಸ ಆಸನಗಳ ವ್ಯವಸ್ಥೆಯೊಂದಿಗೆ ಹೊಸ ವಿಮಾನಗಳನ್ನು ಸಹ ಒಳಗೊಂಡಿತ್ತು.<ref name="livery"/> == ನಿರ್ಧಿಷ್ಟ ಸ್ಥಳಗಳು == ಜೆಟ್ ಏರ್‌ವೇಸ್ 44 ಡೊಮೆಸ್ಟಿಕ್ ಸ್ಥಳಗಳಿಗೆ, [[ಏಷಿಯಾ]], [[ಯರೋಪ್]] ಮತ್ತು [[ಉತ್ತರ ಅಮೇರಿಕಾ]]ದ್ಯಂತ ಸುಮಾರು 17 ದೇಶಗಳ 21 ಅಂತರರಾಷ್ಟ್ರೀಯ ನಿರ್ಧಿಷ್ಟ ಸ್ಥಳಗಳಿಗೆ ತನ್ನ ಸೇವೆಯನ್ನು ಒದಗಿಸುತ್ತದೆ. == ಫ್ಲೀಟ್ == [[ಚಿತ್ರ:Jet Airways ATR.jpg|thumb|ATR 72-500]] [[ಚಿತ್ರ:VT-JWE Jet Airways.jpg|thumb|right|ಏರ್‌ಬಸ್ A330-200]] [[ಚಿತ್ರ:Jet Airways B737-76N (VT-JGZ) departing Boeing Field.jpg|thumb|ಬೋಯಿಂಗ್ 737-700]] [[ಚಿತ್ರ:Jet Airways India.jpg|thumb|ಬೋಯಿಂಗ್ 777-300ER]] ಜೆಟ್ ಏರ್‌ವೇಸ್’ ಫ್ಲೀಟ್ ಸೆಪ್ಟೆಂಬರ್ 2009ರ ವೇಳೆಗೆ ಕೆಳಕಂಡ ವಿಮಾನಗಳನ್ನು ಹೊಂದಿದೆ:<ref>{{Cite web |url=http://www.jetairways.com/Cultures/en-US/India/About+Us/Our+Fleet/ |title=ಫ್ಲೀಟ್ ಮಾಹಿತಿ |access-date=2010-01-21 |archive-date=2009-04-17 |archive-url=https://web.archive.org/web/20090417163124/http://www.jetairways.com/Cultures/en-US/India/About+Us/Our+Fleet/ |url-status=dead }}</ref> <center> {| class="toccolours" border="1" cellpadding="3" style="border-collapse:collapse" |+ <td>'''ಜೆಟ್ ಏರ್‌ವೇಸ್ ಫ್ಲೀಟ್''' </td> |- bgcolor="#082567" !<span style="color:#FFBF00;">ವಿಮಾನ</span> !<span style="color:#FFBF00;">ಸೇವೆಯಲ್ಲಿರುವವು</span> !<span style="color:#FFBF00;">ವರ್ಗಗಳು</span> !<span style="color:#FFBF00;">ಆಯ್ಕೆಗಳು</span> !<span style="color:#FFBF00;">ಪ್ರಯಾಣಿಕರು</span><br /><span style="color:#FFBF00;"><small>(ಪ್ರಥಮ/ಪ್ರಿಮಿಯರ್/ಎಕಾನಮಿ)</small></span> !<span style="color:#FFBF00;">ಟಿಪ್ಪಣಿಗಳು</span> |- | [[ATR 72-500]] | 14 | [6]; | – | 62 (0/0/62) | <small>All will be dry leased.</small> |- | [[Airbus A330-200]] | 10<br />2 | 5 | 5 | 220 (0/30/190) <br /> 226 (0/30/196) | <small>2 dry leased from [[ILFC]].</small> |- | [[Boeing 737-700]] | 13 | – | – | 112 (0/16/96) <br /> 135 (0/0/135) | <small>7 dry leased.</small> |- | [[Boeing 737-800]] | 37 | 20 | – | 140 (0/16/124) <br /> 144 (0/24/120) <br /> 175 (0/0/175) | <small>14 dry leased.</small> |- | [[Boeing 737-900]] | 2 | – | – | 160 (0/28/132) | |- | [[Boeing 777-300ER]] | 10 | 2 | – | 312 (8/30/274) | <small>4 [[dry lease]]d to [[Turkish Airlines]]</small> <small>3 to be [[dry lease]]d to [[Royal Brunei Airlines]]</small> |- | [[Boeing 787-8]] | – | 10 | – | ??? (0/??/???) | <small>Deliveries starting 2013.</small> |- | '''ಒಟ್ಟು''' | '''88''' | '''44''' | '''5''' | ಕೊಲ್‌ಸ್ಪ್ಯಾನ್=2 | |} </center> ಡಿಸೆಂಬರ್ 2009ರ ವೇಳೆಗೆ, ಜೆಟ್ ಏರ್‌ವೇಸ್‌ ಫ್ಲೀಟ್‌ಗೆ ಸರಾಸರಿ 4.54 ವರ್ಷಗಳಾಗುತ್ತವೆ.<ref>[http://www.airfleets.net/ageflotte/?file=calcop&amp;opp=Jet%20Airways Jet Airways Fleet Age]</ref> === ಮೊದಲಿನ ಫ್ಲೀಟ್ === [[ಸೌತ್ ಆಫ್ರಿಕನ್ ಏರ್‌ವೇಸ್‌]]ನಿಂದ [[ಬೋಯಿಂಗ್ 737-300]]/[[400]]/[[500]] ಮತ್ತು [[ಏರ್‌ಬಸ್ A340-300E]]ಗಳನ್ನು ಗುತ್ತಿಗೆ ಪಡೆದು ಹಾಗೂ ಸ್ವಯಂಒಡೆತನದ ಮಿಶ್ರ ಫ್ಲೀಟ್‌ಗಳಿಂದ ಕಾರ್ಯ ನಿರ್ವಹಿಸುತ್ತಿತ್ತು. == ಸೇವೆಗಳು == === ಕ್ಯಾಬಿನ್ ದರ್ಜೆಗಳು === ಇದರ ಹೊಸ [[ಬೋಯಿಂಗ್ 777-300ER]] ಹಾಗೂ [[ಏರ್‌ಬಸ್ A330-200]] ವಿಮಾನಗಳನ್ನು ಪ್ರಾರಂಭಿಸುವುದರೊಂದಿಗೆ, ಜೆಟ್ ಏರ್‌ವೇಸ್ ಎಲ್ಲಾ ದರ್ಜೆಗಳಲ್ಲು ಸುಧಾರಿಸಿದ ಆಸನಗಳ ಹೊಸ ಕ್ಯಾಬಿನ್‌ಗಳನ್ನು ಪರಿಚಯಿಸಿತು. ಬೋಯಿಂಗ್ 777-300ER ವಿಮಾನದಲ್ಲಿ: ಪ್ರಥಮ, ಪ್ರೀಮಿಯರ್ (ವ್ಯಾಪಾರಿ), ಮತ್ತು ಮಿತವ್ಯಯದ ಮೂರು ದರ್ಜೆಯ ಸೇವೆಗಳಿವೆ. ಏರ್‌ಬಸ್ A330-200 ವಿಮಾನದಲ್ಲಿ ಪ್ರೀಮಿಯರ್ ಮತ್ತು ಮಿತವ್ಯಯದ ಎರಡು ದರ್ಜೆಗಳಿವೆ: ಎಲ್ಲಾ ಏರ್‌ಬಸ್ A330-200 ಮತ್ತು ಬೋಯಿಂಗ್ 777-300ER ವಿಮಾನಗಳಲ್ಲಿ ಈ ದರ್ಜೆಗಳಿವೆ. [[ಬೋಯಿಂಗ್ 737]] ವಿಮಾನಗಳು ವೈವಿದ್ಯಮಯವಾಗಿ ಸೃಷ್ಠಿಸಲಾಗಿತ್ತು. ಜೆಟ್ ಏರ್‌ವೇಸ್ ಮೂರು-ಸ್ಟಾರ್‌ಗಳ ವ್ಯಾಪಾರಿ ದರ್ಜೆಯನ್ನು ಹೊಂದಿದೆ ಮತ್ತು ಪ್ರಥಮ ದರ್ಜೆ, ಹಾಗೂ [[ಸ್ಕೈಟ್ರಾಕ್ಸ್‌]]ನಿಂದ ಪುನರಾವಲೋಕನಗೊಂಡ ಮೊದಲ ಇಪ್ಪತ್ತೈದು ವ್ಯಾಪಾರಿ ದರ್ಜೆಗಳು ಮಿತವ್ಯಯದ ದರ್ಜೆಯು ಕೂಡಾ ಸ್ಕೈಟ್ರಾಕ್ಸ್‌ನಿಂದ ಪುನರಾವಲೋಕನಗೊಂಡು ಮೂರು ಸ್ಟಾರ್‌ಗಳನ್ನು ಗಳಿಸಿದೆ. [[ಚಿತ್ರ:Jet Airways 777 First Class cabin.jpg|thumb|right| ಜೆಟ್ ಏರ್‌ವೇಸ್ ಫಸ್ಟ್ ಕ್ಲಾಸ್ ಸೂಟ್ ಆನ್ ಬೋರ್ಡ್ ಎ ಬೋಯಿಂಗ್ 777-300ER.]] ;ಮೊದಲ ದರ್ಜೆ ಬೋಯಿಂಗ್ 777-೩೦೦ಏ ಎಲ್ಲಾ ವಿಮಾನಗಳಲ್ಲೂ ಪ್ರಥಮ ದರ್ಜೆಯ ಲಭ್ಯತೆ ಇದೆ. ಎಲ್ಲಾ ಆಸನಗಳು ಸಿಂಗಪುರ್ ಏರ್‌ಲೈನ್‌ನ ಪ್ರಥಮ ದರ್ಜೆಯ ಹಾಗೆಯೇ ಪೂರ್ಣವಾಗಿ- ಸಮತಟ್ಟಾದ ಹಾಸಿಗೆಯಾಗಿ ಪರಿವರ್ತಿತವಾಗುವಂತಿವೆ, ಆದರೆ ಸ್ವಲ್ಪ ಚಿಕ್ಕದು. ಅದು ಎಲ್ಲಾ ಆಸನಗಳಲ್ಲಿ ಧ್ವನಿ-ಚಿತ್ರಗಳನ್ನು ಪ್ರಯಾಣಿಕರ ಇಚ್ಛೆಯಂತೆ(AVOD) ನೋಡಬಹುದಾದಂತಹ 21-ಇಂಚು ಅಗಲವಾದ ಪರದೆಯ LCD ಮಾನಿಟರ್, ಮತ್ತು [[USB]] ಪೋರ್ಟ್ ಇತ್ಯಾದಿಗಳನ್ನು ಹೊಂದಿದ ಖಾಸಗಿ ವಿಶ್ವದ ಇಪ್ಪತ್ತೆರಡನೆ ಏರ್‌ಲೈನ್ ಆಗಿತ್ತು, ಜೆಟ್ ಏರ್‌ವೇಸ್ ತನ್ನ ವಿಮಾನಗಳಲ್ಲಿ ಸಂಪೂರ್ಣವಾಗಿ-ಆವರಿಸಿರುವಂತೆ ಜೋಡಣೆಯನ್ನು ಹೊಂದಿರುವ [[ಇಂಡಿಯಾ]]ದ ಮೊದಲ ಏರ್‌ಲೈನ್ ಆಗಿದೆ; ಪ್ರತಿಯೊಂದು ಜೋಡಣೆಯಲ್ಲಿ ಏಕಾಂತ ಕಂಪಾರ್ಟ್‌ಮೆಂಟ್‌ಗಳಿಗೆ ಮುಚ್ಚಬಹುದಾದಂತಹ ಬಾಗಿಲು ಸಹ ಇದೆ. ಸ್ಕೈಟ್ರಾಕ್ಸ್ ಗ್ರಾಹಕ ಏರ್‌ಲೈನ್ ಪರಿಶೀಲಕರು ಇತ್ತೀಚೆಗೆ ಜೆಟ್ ಏರ್‌ವೇಸ್‌ಅನ್ನು ವಿಶ್ವದ 14ನೆಯ ಉತ್ತಮ ಪ್ರಥಮ ದರ್ಜೆಯನ್ನು ಹೊಂದಿರುವಂತಹದ್ದು ಎಂದಿದ್ದಾರೆ. [[ಚಿತ್ರ:Jet Airways 777 Premiere seat.jpg|thumb|right| ಬೋಯಿಂಗ್ 777-300ERನ ಆನ್-ಬೋರ್ಡ್‌ನಲ್ಲಿ ಪ್ರೀಮಿಯರ್ ದರ್ಜೆಯ ಚಪ್ಪಟೆ ಆಸನಗಳು.]] [[ಚಿತ್ರ:Jetbusiness Corton Grand Cru.jpg|thumb|right|ಪ್ರೀಮಿಯರ್ ಕ್ಲಾಸ್ ಕೋರ್ಸ್]] ;ಪ್ರೀಮಿಯರ್ ಏರ್‌ಬಸ್ A330-200 ಮತ್ತು ಬೋಯಿಂಗ್ 777-300ER ಅಂತರರಾಷ್ಟ್ರೀಯ ಫ್ಲೀಟ್‌ನಲ್ಲಿರುವ ಪ್ರೀಮಿಯರ್ (ವ್ಯಾಪಾರಿ ದರ್ಜೆ) ಆಸನಗಳು ಸಂಪೂರ್ಣ-ಸಮಾನಾಂತರವಾಗುವ ಹಾಸಿಗೆಯನ್ನು ಹಾಗೂ AVOD ಮನೋರಂಜನೆಯನ್ನು ಸಹ ಹೊಂದಿವೆ. ಆಸನಗಳನ್ನು [[ಹೆರಿಂಗ್‌ಬೋನ್]] ರೀತಿಯಲ್ಲಿ ರೂಪುಗೊಳಿಸಲಾಗಿದೆ, (ಬೋಯಿಂಗ್ 777-300ERರಲ್ಲಿ 1-2-1, ಮತ್ತು ಏರ್‌ಬಸ್ A330-200ರಲ್ಲಿ 1-1-1), ಜೊತೆಯಲ್ಲಿ ಎಲ್ಲಾ ಆಸನಗಳಿಗೂ ಹಜಾರವನ್ನು ತಲುಪುವಲ್ಲಿ ನೇರ ಹಾದಿ ಕಲ್ಪಿಸಲಾಗಿದೆ. [[ILFC]]ನಿಂದ ಗುತ್ತಿಗೆ ಪಡೆದ A330-200ಗಳಲ್ಲಿ ಪ್ರೀಮಿಯರ್ ಆಸನಗಳನ್ನು [[ಹೆರಿಂಗ್‌ಬೋನ್]]-ಅಲ್ಲದ ಶೈಲಿಯಲ್ಲಿ ವಿಶೇಷವಾಗಿ ರೂಪುಗೊಳಿಸಲಾಗಿದೆ. ಪ್ರತಿ ಪ್ರೀಮಿಯರ್ ಆಸನದಲ್ಲು ಒಂದು 15.4-ಇಂಚಿನ ಫ್ಲಾಟ್ ಪರದೆಯ AVOD ಹೊಂದಿದ LCD TV ಗಳನ್ನು ಅಳವಡಿಸಲಾಗಿದೆ. USB ಪೋರ್ಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಗೆ ಬೇಕಾಗುವ ಪವರ್ ಕೂಡಾ ಎಲ್ಲ ಆಸನಗಳಲ್ಲಿ ಲಭ್ಯವಿದೆ. ಶಾರ್ಟ್-ಹಾಲ್/ಡೊಮೆಸ್ಟಿಕ್ [[ಬೋಯಿಂಗ್ 737-700/800]]ರಲ್ಲಿ, ಎಲ್ಲ ಹೊಸ ವಿಮಾನಗಳು [[AVOD]]ಯನ್ನು ಒಳಗೊಂಡಿವೆ. ಎಲ್ಲಾ ಆಸನಗಳು ನಿರ್ಧಿಷ್ಟವಾದ ವ್ಯಾಪಾರಿ-ದರ್ಜೆಯ ಜೊತೆಗೆ ಎಲೆಕ್ಟ್ರಾನಿಕ್ ರಿಕ್ಲೈನ್ ಹಾಗೂ ಮಸಾಜರ್‌ಗಳನ್ನೂ ಒಳಗೊಂಡಿವೆ. ;ಮಿತವ್ಯಯದ ದರ್ಜೆ ಜೆಟ್‌ನ ಏರ್‌ಬಸ್ A330-2000 ಮತ್ತು ಬೋಯಿಂಗ್ 777-300ER ವಿಮಾನಗಳ ಮಿತವ್ಯಯದ ದರ್ಜೆಯು 32-ಇಂಚಿನ ಆಸನಗಳನ್ನು ಹೊಂದಿದೆ. ಬೋಯಿಂಗ್ 777-300ER/ಏರ್‌ಬಸ್ A330-200ನಲ್ಲಿರುವ ಆಸನಗಳು ಪಾದಕ್ಕೆ ವಿಶ್ರಾಂತಿ ನೀಡುವ "ಹ್ಯಾಮಾಕ್-ಸ್ಟೈಲ್" ಅನ್ನು ಹೊಂದಿವೆ. ಬೋಯಿಂಗ್ 777-300ERರಲ್ಲಿ ಪಕ್ಕಪಕ್ಕದಲ್ಲಿ 3-3-3, ಏರ್‌ಬಸ್ A330-200ನಲ್ಲಿ 2-4-2 ಮತ್ತು ಬೋಯಿಂಗ್ 737ರಲ್ಲಿ 3-3 ಕ್ಯಾಬಿನ್‌ಗಳಿರುವಹಾಗೆ ರೂಪಿಸಲಾಗಿದೆ.777-300ER/A330-200ರಲ್ಲಿ ಪ್ರತಿ ಮಿತವ್ಯಯ ದರ್ಜೆಯ ಆಸನವು 10.6-ಇಂಚಿನ ಟಚ್ ಸ್ಕ್ರೀನ್ AVOD ಹೊಂದಿರುವ LCD TV ಗಳನ್ನು ಹೊಂದಿವೆ.<br />ಕೆಲ ಹೊಸದಾಗಿ ತೆಗೆದುಕೊಂಡ ಬೋಯಿಂಗ್ 37-700/800 ವಿಮಾನಗಳು ಕೂಡಾ AVOD ಹೊಂದಿದ ವೈಯಕ್ತಿಕ LCD ಪರದೆಗಳನ್ನು ಹೊಂದಿವೆ. <br /> <br />ಏರ್‌ವಸ್ A330-200 ಮತ್ತು ಬೋಯಿಂಗ್ 777-300ER ಎಲ್ಲಾ ಮೂರೂ ದರ್ಜೆಗಳಲ್ಲಿ ಸಮಯ ದಿನ ಹಾಗೂ ವಿಮಾನವಿರುವ ಸ್ಥಳವನ್ನು ಸೂಚಿಸುವ ಬೆಳಕಿನ ವ್ಯವಸ್ಥೆ ಹಾಗೂ ಮೂಡ್ ಲೈಟಿಂಗ್ ವ್ಯವಸ್ಥೆ ಕೂಡಾ ಅಳವಡಿಸಲಾಗಿದೆ. thumb|right|ಬೋಯಿಂಗ್ 737-800ನ ಆನ್-ಬೋರ್ಡ್ ಮಿತವ್ಯಯ ದರ್ಜೆಯಲ್ಲಿ ಜೆಟ್‌ಸ್ಕ್ರೀನ್ IFE === ವಿಮಾನದ ಒಳಗೆ ಮನೋರಂಜನೆ === ಜೆಟ್ ಏರ್‌ವೇಸ್' ''[[ಪ್ಯಾನಸಾನಿಕ್ eFX]]'' IFE ಸಿಸ್ಟಂ ಅನ್ನು [[ಬೋಯಿಂಗ್ 737-700/800]]ರಲ್ಲಿ ಮತ್ತು ''[[ಪ್ಯಾನಸಾನಿಕ್ eX2]]'' IFE ಸಿಸ್ಟಂಅನ್ನು [[ಏರ್‌ಬಸ್ A330-200]]/[[ಬೋಯಿಂಗ್ 777-300ER]]ನಲ್ಲೂ ಹೊಂದಿದೆ, "ಜೆಟ್ ಸ್ಕ್ರೀನ್ " ಎಂದು ಕರೆಯಲಾಗುವ, ಇದು ಧ್ವನಿ ಹಾಗೂ ದೃಶ್ಯ ಕಾರ್ಯಕ್ರಮಗಳನ್ನು ಪ್ರಯಾಣಿಕರ ಅಪೇಕ್ಷೆಯ ಮೇರೆಗೆ ಸಾದರಪಡಿಸಲಾಗುತ್ತದೆ (ಪ್ರಯಾಣಿಕರು ಅವರಿಗೆ ಬೇಕಾದ ಹಾಗೆ ಪ್ರಾರಂಭಿಸುವುದು, ನಿಲ್ಲಿಸುವುದು, ಹಿಂದಕ್ಕೆ ಓಡಿಸುವುದು, ಮತ್ತು ಮುಂದಕ್ಕೆ ಓಡಿಸುವುದನ್ನು ಮಾಡಬಹುದು). ಅದು ಸುಮಾರು 100 ಚಲನಚಿತ್ರಗಳು, 80 TV ಕಾರ್ಯಕ್ರಮಗಳು, 11 ಧ್ವನಿ ಚಾನಲ್‌ಗಳು ಮತ್ತು ಒಂದು 125 ಶೀರ್ಷಿಕೆಗಳಿರುವ CD ಲೈಬ್ರರಿಯನ್ನು ಹೊಂದಿದೆ. ಈ ಸಿಸ್ಟಂನಲ್ಲಿ ವೈಯಕ್ತಿಕ ಟಚ್ ಸ್ಕ್ರೀನ್ ಹೊಂದಿರು ಮಾನಿಟರ್‌ಗಳೊಂದಿಗೆ ಎಲ್ಲ ವರ್ಗಗಳ ಪ್ರತಿಯೊಂದು ಸೀಟ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.<ref>{{cite web|url=http://www.nationmultimedia.com/2007/07/21/travel/travel_30041711.php|title=Finally, incredible India|publisher=''The Nation''|accessdate=2009-03-03|last=Verghese|first=Vijay|date=2007-7|archive-date=2008-08-30|archive-url=https://web.archive.org/web/20080830011024/http://nationmultimedia.com/2007/07/21/travel/travel_30041711.php|url-status=dead}}</ref> === ವಿಮಾನ ನಿಲ್ದಾಣದ ವಿಶ್ರಾಂತಿ ಗೃಹಗಳು === ಜೆಟ್ ಏರ್‌ವೇಸ್, ತನ್ನ ಮೊದಲ ಹಾಗೂ ಉನ್ನತ ವರ್ಗದ ಪ್ರಯಾಣಿಕರಿಗೆ ಹಾಗೂ ಜೆಟ್ ಪ್ರಿವಿಲೇಜ್ ಪ್ಲಾಟಿನಂ, ಗೋಲ್ಡ್ ಅಥವಾ ಸಿಲ್ವರ್ ಕಾರ್ಡ್ ಸದಸ್ಯತ್ವ ಹೊಂದಿರುವವರಿಗೆ ವಿಶ್ರಾಂತಿ ಗೃಹಗಳ ಸೌಲಭ್ಯವನ್ನು ಒದಗಿಸುತ್ತದೆ. ಬ್ರಸೆಲ್ಸ್‌ನ ಅಂತರಾಷ್ಟ್ರೀಯ ವಿಶ್ರಾಂತಿ ಗೃಹ ಶಾವರ್ಸ್, ವ್ಯಾಪಾರ ಕೇಂದ್ರಗಳು, ಮನೋರಂಜನಾ ಸೌಲಭ್ಯಗಳು ಮತ್ತು ಮಕ್ಕಳ ಆಟದ ಮೈದನಗಳನ್ನೂ ಸಹ ಹೊಂದಿದೆ.<ref>{{cite web|url=http://www.business-standard.com/india/storypage.php?tp=on&autono=29346|title=Jet opens lounge at Brussels airport|publisher=''Business Standard''|accessdate=2009-03-03|date=2007-10}}</ref> ವಿಶ್ರಾಂತಿ ಗೃಹಗಳಿರುವ ಸ್ಥಳಗಳು ;ಭಾರತೀಯ ವಿಶ್ರಾಂತಿ ಗೃಹಗಳು * [[ಬೆಂಗಳೂರು]], [[ಚೆನ್ನೈ]], [[ದೆಹಲಿ]], [[ಹೈದರಾಬದ್]], [[ಜೈಪುರ್]], [[ಕೋಲ್ಕತಾ]], [[ಮುಂಬಯಿ]] ;ಅಂತರಾಷ್ಟ್ರೀಯ ವಿಶ್ರಾಂತಿ ಗೃಹಗಳು * [[ಬ್ರಸೆಲ್ಸ್]], [[ನೆವಾರ್ಕ್]] === ಜೆಟ್ ಪ್ರಿವಿಲೇಜ್ === ಜೆಟ್ ಏರ್‌ವೇಸ್‌ನ ಜೆಟ್ ಪ್ರಿವಿಲೇಜ್ ’ [[ಮೇಲಿಂದ ಮೇಲೆ ಪ್ರಯಾಣಿಸುವವರಿಗಾಗಿ ಒಂದು ಸೌಲಭ್ಯ]]. == ಕೋಡ್‌ಶೇರ್ ಒಪ್ಪಂದಗಳು == ಜೆಟ್ ಏರ್‌ವೇಸ್ ತನ್ನ [[ಕೋಡ್‌ಶೇರ್]] ಒಪ್ಪಂದಗಳನ್ನು ಈ ಕೆಳಕಂಡ ಏರ್‌ಲೈನ್‌ಗಳೊಂದಿಗೆ ಹೊಂದಿದೆ<ref>{{Cite web |url=http://www.jetairways.com/Cultures/en-US/India/About+Us/Corporate+Partnerships/Codeshare/ |title=Codeshare |access-date=2010-01-21 |archive-date=2009-04-20 |archive-url=https://web.archive.org/web/20090420011151/http://www.jetairways.com/Cultures/en-US/India/About+Us/Corporate+Partnerships/Codeshare/ |url-status=dead }}</ref>: <center> {| class="wikitable sortable collapsible collapsed" style="font-size:85%" width="60%" |+ <td>''ಜೆಟ್ ಏರ್‌ವೇಸ್ ಕೋಡ್‌ಶೇರ್ ಒಪ್ಪಂದಗಳು '' </td> |- bgcolor="lightgrey" ! rowspan="2" width="20%"| ಏರ್ ಲೈನ್ ! colspan="2" width="85%"| ಕೋಡ್‌ಶೇರ್ ಮಾರ್ಗಗಳು |- ! width="20%"| ಮಧ್ಯದಲ್ಲಿ ! width="85%"| ಮತ್ತು |- | {{Flagicon|Canada}} [[ಏರ್ ಕೆನಡಾ]] | ಲಂಡನ್-ಹೆತ್ರೋ | ಕಾಲ್ಗೇರಿ, ಎಡ್ಮನ್‌ಟನ್, ಮಾಂಟ್ರೀಯಲ್-ಟ್ರುಡೀ, ಒಟ್ಟಾವ, ಟೊರೊಂಟೊ-ಪಿಯರ್‌ಸನ್, ವ್ಯಾನ್‍ಕಾವರ್ |- | {{Flagicon|Japan}} [[ಆಲ್ ನಿಪ್ಪಾನ್ ಏರ್‌ವೇಸ್]] | ಮುಂಬಯಿ | ಟೋಕಿಯೋ-ನಾರಿಟಾ |- | rowspan="2"|{{Flagicon|United States}} [[ಅಮೆರಿಕನ್ ಏರ್‌ಲೈನ್ಸ್]] | ದೆಹಲಿ | ಚಿಕಾಗೋ-O'Hare |- | ನ್ಯೂಯಾರ್ಕ್-JFK | ಬಾಲ್ಟಿಮೋರ್, ಬಾಸ್ಟನ್, ಕ್ಲೆವ್‌ಲ್ಯಾಂಡ್, ಡಲ್ಲಾಸ್/ಫೋರ್ಟ್ ವರ್ತ್, ರೆಲೀಗ್-ಡರ್‌ಹಾಮ್, ವಾಷಿಂಗ್ಟನ್-ರೀಗನ್ |- | {{Flagicon|Belgium}} [[ಬ್ರಸೆಲ್ಸ್ ಏರ್‌ಲೈನ್ಸ್]] | ಬ್ರುಸೆಲ್ಸ್‌ | ಬರ್ಮಿಂಗ್‌ಹ್ಯಾಮ್, ಬಾರ್ಸಿಲೋನ, ಬರ್ಲಿನ್, ಜೆನಿವಾ, ಹ್ಯಾಮ್‌ಬರ್ಗ್, ಲಿಯಾನ್, ಮ್ಯಾಡ್ರಿಡ್, ಮ್ಯಾಂಚೆಸ್ಟರ್, ಮಾರ್ಸಿಲ್ಲೆ, ಪ್ಯಾರಿಸ್-ಚಾರ್ಲ್ಸ್ ಡೆ ಗಾಲ್ಲೆ, ಟೌಲೌಸ್, ವಿಯೆನ್ನಾ, ಓಸ್ಲೊ |- | {{Flagicon|United Arab Emirates}} [[Etihad Airways]] | ಅಬುಧಾಬಿ | ಚೆನ್ನೈ, ಡೆಲ್ಲಿ, ಕೊಚ್ಚಿ, ಕೋಯಿಕೋಡ್, ಮುಂಬಯಿ, ತ್ರಿವೆಂಡ್ರಮ್ |- | {{Flagicon|India}} [[ಜೆಟ್ ಲೈಟ್]] | ''ಡೊಮೆಸ್ಟಿಕ್ ಮಾರ್ಗಗಳು'' | ''ಡೊಮೆಸ್ಟಿಕ್ ಮಾರ್ಗಗಳು'' |- | {{Flagicon|Malaysia}} [[ಮಲೇಷಿಯಾ ಏರ್‌ಲೈನ್ಸ್]] | ಕೌಲಲಂಪುರ್‌ | ಚೆನ್ನೈ, ಬೆಂಗಳೂರು, ಡೆಲ್ಲಿ, ಹೈದರಾಬಾದ್, ಮುಂಬಯಿ |- | {{Flagicon|Australia}} [[Qantas]] | ಸಿಂಗಾಪುರ್-ಚಂಗಿ | ಅಡೆಲೈಡ್, ಬ್ರಿಸ್ಬೇನ್, ಮೆಲ್‌ಬೋರ್ನ್, ಪೆರ್ಥ್, ಸಿಡ್ನಿ |- | {{Flagicon|United Kingdom}} [[ವರ್ಜಿನ್ ಅಟ್ಲಾಂಟಿಕ್]] | ಮುಂಬಯಿ | ಲಂಡನ್-ಹೆತ್ರೋ |- |} </center> ಜೆಟ್ ಏರ್‌ವೇಸ್ ಕೆಳಕಂಡ ಏರ್‌ಲೈನ್‌ಗಳ ಜೊತೆ ವ್ಯಾಪಾರ ಒಪ್ಪಂದವನ್ನೂ ಸಹ ಹೊಂದಿದೆ: <div style="max-width:700px"> *[[ಏರ್ ಫ್ರಾನ್ಸ್]] *[[ಆಸ್ಟ್ರಿಯನ್ ಏರ್‌ಲೈನ್ಸ್]] *[[ಕ್ಯಾತೆ ಪೆಸಿಫಿಕ್]] *[[ಡ್ರಾಗೊನೈರ್]] *[[ಎಮಿರೇಟ್ಸ್]] *[[ಗಲ್ಫ್ ಏರ್]] *[[KLM]] *[[ಲುಥಾನ್ಸ]] *[[ನಾರ್ಥ್‌ವೆಸ್ಟ್ ಏರ್‌ಲೈನ್ಸ್]] *[[ಸೌತ್ ಆಫ್ರಿಕನ್ ಏರ್‌ವೇಸ್]] *[[ಸ್ವಿಸ್ ಇಂಟರ್ನ್ಯಾಷನಲ್ ಏರ್‌ವೇಸ್]] *[[ಟರ್ಕಿಶ್ ಏರ್‌ಲೈನ್ಸ್]] *[[ಯುನೈಟೆಡ್ ಏರ್‌ಲೈನ್ಸ್]] </div> == ಪ್ರಶಸ್ತಿಗಳು ಮತ್ತು ಸಾಧನೆಗಳು<ref>[http://www.jetairways.com/Cultures/en-US/United+States+of+America/About+Us/Awards/?UserPref=culture^en-US] {{Webarchive|url=https://web.archive.org/web/20090514011320/http://www.jetairways.com/Cultures/en-US/United+States+of+America/About+Us/Awards/?UserPref=culture%5Een-US |date=2009-05-14 }} Awards</ref> == ಜೆಟ್ ಏರ್‌ವೇಸ್‌ಗೆ [[ಸ್ಕೈಟ್ರಾಕ್ಸ್‌]] 3 ಸ್ಟಾರ್‌ಗಳ ರೇಟಿಂಗ್ ಕೊಟ್ಟಿದೆ. * ಬ್ಯುಸಿನೆಸ್ ಟ್ರಾವೆಲರ್ಸ್‌ನ 20ನೆ ವಾರ್ಷಿಕ ’ಬೆಸ್ಟ್ ಇನ್ ಬ್ಯುಸಿನೆಸ್ ಟ್ರಾವೆಲ್’ ಅವಾರ್ಡ್ಸ್‌ನಲ್ಲಿ '''ವಿಶ್ವದ ಉತ್ತಮ ಪ್ರಥಮ-ದರ್ಜೆ ಸೇವೆ''' ಅವಾರ್ಡ್ *2006ರಲ್ಲಿ ಗೆಲಿಲಿಯೋ ಎಕ್ಸ್‌ಪ್ರೆಸ್ ಟ್ರಾವೆಲ್ ವರ್ಲ್ಡ್ 6ನೆಯ ಸಾಲಿನ '''ಸಂಪೂರ್ಣ ಸೇವೆ ಒದಗಿಸುವ ಏರ್‌ಲೈನ್''' ಪ್ರಶಸ್ತಿ * 2007ರ ಫ್ರೆಡೀ ಅವಾರ್ಡ್ಸ್‌ನಿಂದ '''ನೈಸ್ ಕಸ್ಟಮರ್ ಸರ್ವಿಸ್''' * 2006ರ SATTE ಅವಾರ್ಡ್ಸ್‌ನಿಂದ '''ವೈಭವಪೂರ್ಣ ಬೆಳವಣಿಗೆಯುಳ್ಳ ಇಂಡಿಯನ್ ಡೊಮೆಸ್ಟಿಕ್ ಏರ್‌ಲೈನ್ ''' * ಬ್ಯುಸಿನೆಸ್ ಟ್ರಾವೆಲರ್ ಅವಾರ್ಡ್ಸ್‌ನಿಂದ '''ಉತ್ತಮ ವ್ಯಾಪಾರ ದರ್ಜೆ''' & '''ಉತ್ತಮ ಮಿತವ್ಯಯದ ದರ್ಜೆ''' * 2007 & 2006ರ ಸಾಲಿನ ಫ್ರೆಡೀ ಅವಾರ್ಡ್ಸ್‌ನಿಂದ '''ವರ್ಷದ ಉತ್ತಮ ಪ್ರೋಗ್ರಾಮ್ ಪ್ರಶಸ್ತಿ''' * 2008ರ ಫ್ರೆಡೀ ಪ್ರಶಸ್ತಿಗಳ 21ನೆಯ ವಾರ್ಷಿಕ ಸಾಲಿನ ಕಾರ್ಯಕ್ರಮದಲ್ಲಿ ಎರಡನೆಯ ಬಾರಿಗೆ '''ಉತ್ತಮ ಎಲೈಟ್ ಲೆವೆಲ್ ''' ಪ್ರಶಸ್ತಿ * 2005ರ ಫ್ರೆಡೀ ಮರ್ಕ್ಯುರಿ ಅವಾರ್ಡ್ಸ್‌ನಿಂದ '''ಬೆಸ್ಟ್ ಬೋನಸ್ ಪ್ರಮೋಶನ್''' * 2010ರ ಏವಿಯನ್ ಅವಾರ್ಡ್ಸ್‌ನಿಂದ '''ಉತ್ತಮ ಸಮಗ್ರ ಮನೋರಂಜನೆ ಪ್ರಶಸ್ತಿ ''' *2006ರ SATTE ಅವಾರ್ಡ್ಸ್‌ನಲ್ಲಿ '''ಇಂಡಿಯಾದ ಅತಿ ಹೆಚ್ಚು ಜನಪ್ರಿಯ ಡೊಮೆಸ್ಟಿಕ್ ಏರ್‌ಲೈನ್''' *2006ರ ಏವಿಯನ್ ಅವಾರ್ಡ್ಸ್‌ನಲ್ಲಿ '''ಉತ್ತಮ ಸಿಂಗಲ್ ವಿಮಾನದೊಳಗಿನ ಧ್ವನಿ ಕಾರ್ಯಕ್ರಮ ''' * 2006ರ ವಿಶ್ವದ ಟ್ರಾವೆಲ್ ಅವಾರ್ಡ್ಸ್‌ನಿಂದ '''ಇಂಡಿಯನ್ ಏರ್‌ಲೈನ್''' * 2002ರಲ್ಲಿ ಬೀವರ್‌ನಿಂದ '''ವಿಶ್ವಸನೀಯ ರವಾನೆಗಾಗಿ ಹೊಂದಿರುವ ಉತ್ತಮ ತಂತ್ರಜ್ಞಾನಕ್ಕಾಗಿ ಪ್ರಶಸ್ತಿ ''' *ಸೆಕೆಂಡ್ ಗೋಯಲ್ ಅವಾರ್ಡ್‌ನಿಂದ ವಾಣಿಜ್ಯ ಏರ್‌ಲೈನ್ ಕ್ಷೇತ್ರ (ಡೊಮೆಸ್ಟಿಕ್)ದ '''ಪ್ರಯಾಣಿಕರ ಮತ್ತು ವಿಶ್ವಸನೀಯ ಗುರುತಿನ ಅವಾರ್ಡ್'''. *ಕಾರ್ಗೋ ಏರ್‌ಲೈನ್ ವರ್ಷದ ಪ್ರಶಸ್ತಿ '''ನಾರ್ಥ್ ಏಷಿಯಾದ ಉತ್ತಮ ಕಾರ್ಗೋ ಏರ್‌ಲೈನ್ ''' * ಕಳೆದೆರಡು ವರ್ಷಗಳಿಂದ ನಿರಂತರ 5ನೆಯ ಬಾರಿಗೆ 18th TTG (ಟ್ರಾವೆಲ್ ಟ್ರೇಡ್ ಗ್ಯಾಜೆಟ್) ಟ್ರಾವೆಲ್ ಅವಾರ್ಡ್ಸ್2007 ನಿಂದ '''ಉತ್ತಮ ಡೊಮೆಸ್ಟಿಕ್ ಏರ್‌ಲೈನ್''' ಪ್ರಶಸ್ತಿ *ಸೂಡಾನ್‌ನ ಜುರಾಸಿಕ್ ಪಾರ್ಕ್‌ನಲ್ಲಿರುವ ಗ್ಲೋಬಲ್ ಮ್ಯಾನೇಜರ್‌ಗಳ '''ಉತ್ಕೃಷ್ಟ ಸೇವೆ ಪ್ರಶಸ್ತಿ''' * 2003ರ ಬ್ಯುಸಿನೆಸ್ ವರ್ಲ್ಡ್‌ನ '''ಟ್ರಾವೆಲ್ ಮತ್ತು ಆಹಾರದ ಕ್ಷೇತ್ರದಲ್ಲಿ ಇಂಡಿಯಾದ ಹೆಚ್ಚು ಗೌರವಾನ್ವಿತ ಕಂಪನಿ ಪ್ರಶಸ್ತಿ''' * 2006ರಲ್ಲಿ ಫ್ರೆಡೀ ಅವಾರ್ಡ್ಸ್‌ನಿಂದ '''ಕ್ರೆಡಿಟ್ ಕಾರ್ಡ್‌ಗಳ ಉತ್ತಮ ಸ್ನೇಹಿ''' ಎಂಬ ರನ್ನರ್ ಅಪ್ ಪ್ರಶಸ್ತಿ * ಫ್ರೆಡೀ ಅವಾರ್ಡ್ಸ್‌ನಿಂದ '''ಅತ್ಯುತ್ತಮ ವೆಬ್‌ಸೈಟ್''' ಪ್ರಶಸ್ತಿಯ ಮೊದಲ ರನ್ನರ್‌ ಅಪ್ *'''''' * [[ಬೋಯಿಂಗ್ 737 ಮುಂದಿನ ಪೀಳಿಗೆ]]ಯಲ್ಲಿ 0}IFE(ಸ್ಕೈ ಸ್ಕ್ರೀನ್) ಪರಿಚಯಿಸಿದ ವಿಶ್ವದ ಪ್ರಥಮ ಏರ್‌ಲೈನ್ * ಖಾಸಗಿ [[ಪ್ರಥಮ ದರ್ಜೆ]]ಯನ್ನು ತಮ್ಮ [[ಬೋಯಿಂಗ್ 777-300ER]]ನಲ್ಲಿ ಪರಿಚಯಿಸಿದ ವಿಶ್ವದ ದ್ವಿತೀಯ ಏರ್‌ಲೈನ್ == ಅಫಘಾತಗಳು ಮತ್ತು ಘಟನೆಗಳು == *2007ರ ಜೂನ್ 1ರಂದು, '''ಜೆಟ್ ಏರ್‌ವೇಸ್ ವಿಮಾನ 3307''', [[ATR 72-212A]] (ನೊಂದಾವಣೆ VT-JCE) [[ಭೂಪಾಲ್]]-[[ಇಂದೂರ್]] ಮಾರ್ಗದಲ್ಲಿ ಚಲಿಸುತ್ತಿದ್ದ ವಿಮಾನ ಚಂಡಮಾರುತದಿಂದಾಗಿ ಅಫಘಾತಕ್ಕೀಡಾಯಿತು 45 ಜನ ಪ್ರಯಾಣಿಕರು ಹಾಗೂ 4 ಜನ ವಿಮಾನದ ತಂಡದವರಿದ್ದ ಈ ದುರ್ಘಟನೆಯಲ್ಲಿ ಸಾವು ಸಂಭವಿಸಲಿಲ್ಲ, ಆದಾಗ್ಯೂ ವಿಮಾನವು ಸರಿಪಡಿಸಲಾಗದಷ್ಟು ಜಖಂ ಆಗಿತ್ತು.{{Citation needed|date=September 2009}} == ಆಕರಗಳು == * [http://www.care2.com/news/member/576059368/1140695 ] {{Webarchive|url=https://web.archive.org/web/20160814163947/http://www.care2.com/news/member/576059368/1140695 |date=2016-08-14 }} * [http://www.indymedia.org.uk/en/2009/05/429956.html ] {{Reflist|2}} == ಬಾಹ್ಯ ಕೊಂಡಿಗಳು == {{Commons category|Jet Airways}} *{{Official|http://www.jetairways.com}} *[https://www.bloomberg.com/apps/news?pid=10000080&amp;sid=aoiJyQLQtPOE ಇಂಡಿಯನ್ ಏವಿಯೇಶನ್ ಬ್ಯುಸಿನೆಸ್] [[ಬ್ಲೂಮ್‌ಬರ್ಗ್‌]]ನಲ್ಲಿ ವಾರ್ತಾ ವರದಿ *[http://www.nerve.in/timeline:jet+airways ಜೆಟ್ ಏರ್‌ವೇಸ್‌ನ ವಾರ್ತೆಯ ಟೈಮ್‌ಲೈನ್] {{Webarchive|url=https://web.archive.org/web/20161105034101/http://www.nerve.in/timeline:jet+airways |date=2016-11-05 }} *[http://news.bbc.co.uk/1/hi/world/south_asia/6547941.stm/ Jet Airways buyout of Air Sahara on [[BBC]] news] {{Webarchive|url=https://web.archive.org/web/20081025132309/http://news.bbc.co.uk/1/hi/world/south_asia/6547941.stm |date=2008-10-25 }} *[http://swiponline.com/ SWIP] {{Webarchive|url=https://web.archive.org/web/20100122231219/http://www.swiponline.com/ |date=2010-01-22 }} The pilots of Jet Airways formed SWIP, The Society for Welfare of Indian Pilots, in 1998. *[http://www.airployment.com: AirPloyment] ವಿಮಾನ ಚಾಲಕರ ಹುದ್ದೆಗಳು <br /> {{Airlines of India}} {{IATA members|asia}} [[ವರ್ಗ:ಭಾರತೀಯ ಕಂಪನಿಗಳು]] [[ವರ್ಗ:ಏರ್‌ಲೈನ್ಸ್ ಅಫ್ ಇಂಡಿಯ]] [[ವರ್ಗ:IATA ಸದಸ್ಯರು]] [[ವರ್ಗ:ಏರ್‌ಲೈನ್ಸ್ ಸ್ಥಾಪನೆಯಾದದ್ದು 1992ರಲ್ಲಿ]] [[ವರ್ಗ:ಮುಂಬಯಿ ಮೂಲದ ಕಂಪನಿಗಳು]] [[ವರ್ಗ:ಸಂಚಾರ ವ್ಯವಸ್ಥೆ]] soblhqa7dgk51fa77yr495611jozea7 ಜೀನ್‌(ವಂಶವಾಹಿ) ಚಿಕಿತ್ಸೆ 0 22841 1307074 1305567 2025-06-21T14:22:28Z InternetArchiveBot 69876 Rescuing 3 sources and tagging 0 as dead.) #IABot (v2.0.9.5 1307074 wikitext text/x-wiki ರೋಗಿಗಳ [[ಕಾಯಿಲೆ]]ಗೆ ಚಿಕಿತ್ಸೆ ನೀಡಲು ಅವರ [[ಜೀವಕೋಶ]]ಗಳು ಮತ್ತು [[ಅಂಗಾಂಶ]]ಗಳಿಗೆ [[ಜೀನ್‌]](ವಂಶವಾಹಿ) ಸೇರಿಸುವುದನ್ನು '''ಜೀನ್‌ ಚಿಕಿತ್ಸೆ''' ಎನ್ನುತ್ತಾರೆ. [[ಆನುವಂಶಿಕ ಕಾಯಿಲೆ]]ಯ ಚಿಕಿತ್ಸೆಯಲ್ಲಿ ಹಾನಿಕರ [[ಪರಿವರ್ತಿತ]] [[ಆಲೀಲ್]](ಜೀನ್‌ಗಳ ಜೋಡಿಯಲ್ಲಿ ಒಂದು)ಅನ್ನು ಕ್ರಿಯೆ ನಡೆಸುವ ಒಂದರಿಂದ ಬದಲಿಸಲಾಗುತ್ತದೆ. ಈ ತಂತ್ರಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿ ಇದ್ದರೂ, ಸ್ವಲ್ಪ ಮಟ್ಟಿನ ಯಶಸ್ಸಿನೊಂದಿಗೆ ಬಳಸಲಾಗುತ್ತಿದೆ. ಜೀನ್‌ ಚಿಕಿತ್ಸೆಯನ್ನು ಮುಖ್ಯವಾಹಿನಿ ಔಷಧದತ್ತ ತರುವಲ್ಲಿ ಪ್ರಮುಖ ವೈಜ್ಞಾನಿಕ ಪ್ರಗತಿಗಳು ಮುಂದುವರಿದಿವೆ. ವಿವಾದಾತ್ಮಕವಾಗಿದ್ದರೂ, ಇನ್ನಷ್ಟು ಹೆಚ್ಚಿನ ವೈಜ್ಞಾನಿಕ ಅಭಿವೃದ್ಧಿಯ ಮ‌ೂಲಕ ಜೀನ್‌ ಚಿಕಿತ್ಸೆಯು ಅಂತಿಮವಾಗಿ ಮಾನವನ ಜೀನ್‌ಗಳ ಪರಿವರ್ತನೆಯಿಂದ ಅಪೇಕ್ಷಿತ ಗುರಿ ಅಥವಾ ಹೆಚ್ಚುವರಿ ಪ್ರಯೋಜನ ಪಡೆಯಲು ಸಾಧ್ಯವಾಗಿಸಬಹುದು ಎಂಬ ನಂಬಿಕೆ ಇದೆ.{{Citation needed|date=November 2009}} == ಸಾಧನೆಯ ಹಾದಿ == ವಿಜ್ಞಾನಿಗಳು ಮೊದಲು ಜೀನ್‌‌ಗಳನ್ನು ನೇರವಾಗಿ ಮಾನವನ ಜೀವಕೋಶಗಳಿಗೆ ಸೇರಿಸುವುದಕ್ಕೆ ಪ್ರಯತ್ನಿಸುವ ಮೂಲಕ ತಾರ್ಕಿಕ ಹೆಜ್ಜೆ ಇಟ್ಟರು.[[ಪಿತ್ತಕೋಶದಲ್ಲಿ ನಾರುನಾರಾದ ಊತಕಗಳು ಬೆಳೆಯುವುದು(ಸಿಸ್ಟಿಕ್ ಫೈಬ್ರೋಸಿಸ್)]], [[ಹೀಮೊಫಿಲಿಯ]], [[ಸ್ನಾಯುಕ್ಷಯ]] ಮತ್ತು [[ಕುಡುಗೋಲಿನಾಕಾರದ ಜೀವಕೋಶ ರಕ್ತಹೀನತೆ(ಸಿಕಲ್ ಸೆಲ್ ಅನೀಮಿಯ)]] ಮೊದಲಾದ ಏಕೈಕ-ಜೀನ್‌ನ ದೋಷಗಳಿಂದ ಉಂಟಾಗುವ ಕಾಯಿಲೆಗಳನ್ನು ಕೇಂದ್ರವಾಗಿರಿಸಿಕೊಂಡು ಇದನ್ನು ಮಾಡಲಾಯಿತು. DNAಗಳ ದೊಡ್ಡ ಭಾಗಗಳನ್ನು ಕೊಂಡೊಯ್ಯುವಲ್ಲಿ ಮತ್ತು ಅವುಗಳನ್ನು ತುಲನಾತ್ಮಕವಾಗಿ ದೊಡ್ಡದಾಗಿರುವ [[ಜೀನೋಮ್‌]](ಜೀನ್‌ಗಳು ಮತ್ತು DNA ಅನುಕ್ರಮ ಒಳಗೊಂಡಿದೆ)‌ಗಳ ಸರಿಯಾದ ಸ್ಥಳಕ್ಕೆ ಸಾಗಿಸುವಲ್ಲಿ ಇರುವ ಅನೇಕ ತೊಂದರೆಗಳಿಂದಾಗಿ, ಬ್ಯಾಕ್ಟೀರಿಯಾವನ್ನು ಮಾರ್ಪಡಿಸುವುದಕ್ಕಿಂತ ಇದು ತುಂಬಾ ಕಷ್ಟಕರವಾದುದು ಎಂದು ಸಾಬೀತಾಯಿತು{{Citation needed|date=February 2007}}. ಇಂದು ಹೆಚ್ಚಿನ ಜೀನ್‌ ಚಿಕಿತ್ಸಾ ಅಧ್ಯಯನಗಳು ಜೀನ್ ದೋಷಕ್ಕೆ ಸಂಬಂಧವಿರುವ ಕ್ಯಾನ್ಸರ್ ಮತ್ತು ಆನುವಂಶಿಕ ಕಾಯಿಲೆಗಳನ್ನು ಗುರಿಯಾಗಿಸಿವೆ. [[ಆಂಟಿಸೆನ್ಸ್ ಚಿಕಿತ್ಸೆ]]ಯು ಸಂಪೂರ್ಣವಾಗಿ ಜೀನ್‌ ಚಿಕಿತ್ಸೆಯ ಒಂದು ರೂಪವಲ್ಲ, ಆದರೆ ಇದಕ್ಕೆ ಸಂಬಂಧವಿರುವ ಜೀನ್‌-ಮಧ್ಯವರ್ತಿ ಚಿಕಿತ್ಸೆಯಾಗಿದೆ. ಮಾನವನ ಜೀನ್‌ ಚಿಕಿತ್ಸೆಯ ಜೀವವಿಜ್ಞಾನವು ತುಂಬಾ ಸಂಕೀರ್ಣವಾದುದು ಹಾಗೂ ಮುಂದಿನ ಬೆಳವಣಿಗೆಗೆ ಅನೇಕ ತಂತ್ರಜ್ಞಾನಗಳ ಅವಶ್ಯಕತೆ ಇದೆ. ಜೀನ್‌ ಚಿಕಿತ್ಸೆಯನ್ನು ಸೂಕ್ತವಾಗಿ ಬಳಸುವ ಮೊದಲು ಹಲವಾರು ಕಾಯಿಲೆಗಳು ಮತ್ತು ಅವುಗಳ ಜೀನ್ ಸಂಪರ್ಕದ ಬಗ್ಗೆ ಸಂಪೂರ್ಣವಾಗಿ ತಿಳಿದಿರುವುದು ಅತ್ಯಗತ್ಯ. ಮಾನವರಲ್ಲಿ ವಂಶವಾಹಿ ವಿಜ್ಞಾನದ ಅಂಶವನ್ನು ಬಳಸುವ ಸಾಧ್ಯತೆಯನ್ನು ಸುತ್ತುವರಿದ ಸಾರ್ವಜನಿಕ ನೀತಿಯ ಚರ್ಚೆ ಸಮಾನ ಸಂಕೀರ್ಣತೆಯಿಂದ ಕೂಡಿದೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು ಜೀವವಿಜ್ಞಾನ, ಸರಕಾರ, ಕಾನೂನು, ವೈದ್ಯಕೀಯ, ತತ್ವಶಾಸ್ತ್ರ, ರಾಜಕೀಯ ಮತ್ತು ಧಾರ್ಮಿಕ ಮೊದಲಾದ ಕ್ಷೇತ್ರಗಳಿಗೆ ಸೇರಿದವರು. ಪ್ರತಿಯೊಬ್ಬರೂ ಚರ್ಚೆಯಲ್ಲಿ ವಿವಿಧ ದೃಷ್ಟಿಕೋನಗಳನ್ನು ನೀಡುವವರು.{{Citation needed|date=June 2009}} == ಜೀನ್‌ ಚಿಕಿತ್ಸೆಯ ಪ್ರಕಾರಗಳು == ಜೀನ್‌ ಚಿಕಿತ್ಸೆಯನ್ನು ಈ ಕೆಳಗಿನ ಪ್ರಕಾರಗಳಾಗಿ ವಿಂಗಡಿಸಬಹುದು: ==== ಜರ್ಮ್‌ಲೈನ್ ಜೀನ್‌ ಚಿಕಿತ್ಸೆ ==== ಜರ್ಮ್‌ಲೈನ್ ಜೀನ್‌ ಚಿಕಿತ್ಸೆಯಲ್ಲಿ, ವೀರ್ಯ ಅಥವಾ ಅಂಡಾಣುಗಳಂತಹ ಜೀವಾಣುಗಳಿಗೆ ಕ್ರಿಯಾತ್ಮಕ ಜೀನ್‌ಗಳನ್ನು ಪರಿಚಯಿಸುವ ಮೂಲಕ ಮಾರ್ಪಡಿಸಲಾಗುತ್ತದೆ.ಸಾಮಾನ್ಯವಾಗಿ ಅವುಗಳ ಜಿನೋಮ್‌ಗಳಿಗೆ ಸಂಯೋಜಿಸಲಾಗುತ್ತದೆ. ಆದ್ದರಿಂದ ಚಿಕಿತ್ಸೆಯಿಂದಾಗುವ ಬದಲಾವಣೆಯು ಆನುವಂಶಿಕವಾಗಿದ್ದು, ನಂತರದ ತಲೆಮಾರುಗಳಿಗೆ ವರ್ಗಾವಣೆಯಾಗುತ್ತದೆ. ಈ ಹೊಸ ನಡೆಯು ಸೈದ್ಧಾಂತಿಕವಾಗಿ ಜೀನ್‌ಗಳ ಅವ್ಯವಸ್ಥೆಯಿಂದ ಬರುವ ರೋಗಗಳನ್ನು ಮತ್ತು ಆನುವಂಶಿಕ ಕಾಯಿಲೆಗಳನ್ನು ಪ್ರತಿರೋಧಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ. ಆದರೆ ಆನೇಕ ಕಾನೂನುಗಳು ವಿವಿಧ ತಾಂತ್ರಿಕ ಮತ್ತು ನೈತಿಕ ಕಾರಣಗಳಿಗಾಗಿ ಕನಿಷ್ಠ ಪ್ರಸಕ್ತ ಸಂದರ್ಭದಲ್ಲಿ ಇದನ್ನು ಮಾನವರ ಮೇಲೆ ಪ್ರಯೋಗಿಸುವುದನ್ನು ನಿಷೇಧಿಸುತ್ತದೆ.{{Specify|date=August 2009}}{{Citation needed|date=August 2009}} ==== ಶಾರೀರಿಕ ಜೀನ್‌ ಚಿಕಿತ್ಸೆ ==== ಶಾರೀರಿಕ ಜೀನ್‌ ಚಿಕಿತ್ಸೆಯಲ್ಲಿ, ಚಿಕಿತ್ಸಕ ಜೀನ್‌‌ಗಳನ್ನು ರೋಗಿಗಳ [[ಶರೀರದ ಜೀವಕೋಶ]]ಗಳಿಗೆ ವರ್ಗಾಯಿಸಲಾಗುತ್ತದೆ. ಯಾವುದೇ ರೂಪಾಂತರಗಳು ಮತ್ತು ಪರಿಣಾಮಗಳು ಈ ಚಿಕಿತ್ಸೆಗೊಳಗಾದ ರೋಗಿಯಲ್ಲಿ ಮಾತ್ರ ಇರುತ್ತವೆ, ರೋಗಿಯ ಸಂತಾನಕ್ಕೆ ಅಥವಾ ನಂತರದ ಪೀಳಿಗೆಗೆ ಆನುವಂಶಿಕವಾಗಿ ಹೋಗುವುದಿಲ್ಲ. == ಮುಖ್ಯ ವಿಧಾನಗಳು == ಜೀನ್‌ ಚಿಕಿತ್ಸೆಯಲ್ಲಿ ಗುರಿಯಾಗಿಟ್ಟುಕೊಂಡ ಜೀನ್‌ಗಳನ್ನು ಬದಲಿಸುವುದಕ್ಕೆ ಅಥವಾ ಸರಿಪಡಿಸುವುದಕ್ಕೆ ಅನೇಕ ವಿಧಾನಗಳಿವೆ.<ref>{{Cite web |url=http://www.ornl.gov/sci/techresources/Human_Genome/medicine/genetherapy.shtml |title=ಹ್ಯೂಮನ್ ಜೀನೋಮ್‌ ಪ್ರಾಜೆಕ್ಟ್ ಇನ್ಫಾರ್ಮೇಶನ್: ಜೀನ್‌ ಥೆರಪಿ |access-date=2010-03-22 |archive-date=2012-12-20 |archive-url=https://web.archive.org/web/20121220083825/https://www.ornl.gov/sci/techresources/Human_Genome/medicine/genetherapy.shtml |url-status=dead }}</ref> *ನಿಷ್ಕ್ರಿಯ ಜೀನ್ ಬದಲಿಸಲು ಜೀನೋಮ್‌ನೊಳಗಿನ ‌ನಿರ್ದಿಷ್ಟಪಡಿಸದ ಜಾಗಕ್ಕೆ ಒಂದು ಸಾಮಾನ್ಯ ಜೀನ್ ಸೇರಿಸಬಹುದು. ಈ ವಿಧಾನ ಹೆಚ್ಚು ಚಾಲ್ತಿಯಲ್ಲಿರುವುದು. *ಅಪಸಾಮಾನ್ಯ ಜೀನ್‌ಅನ್ನು ಸಾಮಾನ್ಯ ಜೀನ್‌ನಿಂದ [[ಸದೃಶ ಮರುಜೋಡಣೆ]] ಮ‌ೂಲಕ ಬದಲುಮಾಡಬಹುದು. *ಅಪಸಾಮಾನ್ಯ ಜೀನ್‌ಅನ್ನು ಆಯ್ದ ಹಿಮ್ಮುಖದ ಪರಿವರ್ತನೆಯ ಮ‌ೂಲಕ ಸರಿಪಡಿಸಬಹುದು, ಇದು ಜೀನ್‌ಅನ್ನು ಅದರ ಸಾಮಾನ್ಯ ಕ್ರಿಯೆಗೆ ಹಿಂದಿರುಗಿಸುತ್ತದೆ. *ನಿರ್ದಿಷ್ಟ ಜೀನ್‌ನ ನಿಯಂತ್ರಣವನ್ನು (ಜೀನ್‌ ಕ್ರಿಯಾತ್ಮಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವ ಮಾನ) ಮಾರ್ಪಡಿಸಬಹುದು.'''''' *ದೋಷಪೂರಿತ [[ಮೈಟೊಕಾಂಡ್ರಿಯನ್ DNA]] ಸಾಗಿಸುವ ಸಂಪೂರ್ಣ [[ಮೈಟೊಕಾಂಡ್ರಿಯ]]ವನ್ನು ಬದಲಿಸಲು [[ವರ್ಣತಂತುಗಳ ಕಟ್ಟಿನ ವರ್ಗಾವಣೆ]](ಸ್ಪೈಂಡಲ್ ಟ್ರಾನ್ಫರ್)ಯನ್ನು ಬಳಸಲಾಗುತ್ತದೆ. == ಜೀನ್‌ ಚಿಕಿತ್ಸೆಯಲ್ಲಿನ ವಾಹಕಗಳು == === ವೈರಸ್‌‌ಗಳು(ಸೂಕ್ಷ್ಮಾಣು ಜೀವಿಗಳು) === {{Main|Viral vector}} ಎಲ್ಲಾ [[ವೈರಸ್]]‌ಗಳು ಅವುಗಳ ಪೋಷಕಜೀವಿಗೆ ಬಿಗಿಯಾಗಿ ಬಂಧಿಸಲ್ಪಟ್ಟಿರುತ್ತವೆ ಹಾಗೂ ಅವುಗಳ ಆನುವಂಶಿಕ ಅಂಶವನ್ನು ನಕಲುಗಳ ಚಕ್ರದ ಭಾಗವಾಗಿ ಅವುಗಳನ್ನು ಹೊಂದಿರುವ ಜೀವಕೋಶಕ್ಕೆ ಸೇರಿಸುತ್ತವೆ. ದೇಹದ ಸಾಮಾನ್ಯ ಕ್ರಿಯಾವಿಧಾನವನ್ನು ಅಪಹರಿಸಿ,ವೈರಸ್ ಅಗತ್ಯಗಳಿಗೆ ಸ್ಪಂದಿಸುವ ಆನುವಂಶಿಕ ಅಂಶ, ಇಂತಹ ವೈರಸ್‌‌ಗಳ ಇನ್ನಷ್ಟು ನಕಲುಗಳನ್ನು ಹೇಗೆ ಉತ್ಪತ್ತಿ ಮಾಡುವುದು ಎಂಬ ಬಗ್ಗೆ, ಮ‌ೂಲಭೂತ 'ಸೂಚನೆ'ಗಳನ್ನು ಹೊಂದಿರುತ್ತದೆ. ಪೋಷಕ ಜೀವಕೋಶವು ಈ ಸೂಚನೆಗಳನ್ನು ಪಾಲಿಸುತ್ತದೆ ಹಾಗೂ ವೈರಸ್‌‌ನ ಹೆಚ್ಚುವರಿ ನಕಲುಗಳನ್ನು ಉತ್ಪಾದಿಸುತ್ತದೆ, ಇದರಿಂದ ಹೆಚ್ಚು ಹೆಚ್ಚು ಜೀವಕೋಶಗಳು ಸೋಂಕಿಗೊಳಗಾಗುತ್ತದೆ. ಕೆಲವು ವಿಧಗಳ ವೈರಸ್‌‌ಗಳು ಅವುಗಳ ಜೀನ್‌ಗಳನ್ನು ಭೌತಿಕವಾಗಿ ಪೋಷಕ ಜೀನೋಮ್‌ಗೆ ಸೇರಿಸುತ್ತವೆ (ಇದು [[HIV]]ಯಂತಹ ವೈರಸ್‌‌ಗಳ ಕುಟುಂಬ [[ರಿಟ್ರೊವೈರಸ್]]‌ಗಳ ಪ್ರಮುಖ ಲಕ್ಷಣವಾಗಿದೆ, ಈ ವೈರಸ್ [[ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್]] ಕಿಣ್ವವನ್ನು ಪೋಷಕಕ್ಕೆ ಸೇರಿಸುತ್ತದೆ ಮತ್ತು ಹೀಗೆ "ಸೂಚನೆ"ಗಳಾಗಿ RNAಯನ್ನು ಬಳಸುತ್ತದೆ). ಇದು ಆ ವೈರಸ್‌‌ನ ಜೀನ್‌ಗಳನ್ನು ಪೋಷಕ ಜೀವಕೋಶಗಳ ಜೀವಿತಾವಧಿಯವರೆಗೆ ಅದರ ಜೀನ್‌ಗಳೊಂದಿಗೆ ಸೇರಿಸುತ್ತದೆ. ಇಂತಹ ವೈರಸ್‌‌ಗಳನ್ನು ಮಾನವನ ಜೀವಕೋಶಗಳಿಗೆ 'ಉತ್ತಮ' ಜೀನ್‌‌ಗಳನ್ನು ಸಾಗಿಸುವ ವಾಹಕಗಳಾಗಿ ಬಳಸಬಹುದು ಎಂದು ವೈದ್ಯರು ಮತ್ತು ಕಣ-ಜೀವಶಾಸ್ತ್ರಜ್ಞರು ಅರಿತುಕೊಂಡರು. ವಿಜ್ಞಾನಿಗಳು ಮೊದಲು ಕಾಯಿಲೆಯನ್ನುಂಟುಮಾಡುವ ಜೀನ್‌ಅನ್ನು ವೈರಸ್‌ನಿಂದ ತೆಗೆದುಹಾಕಬೇಕಾಗುತ್ತದೆ. ನಂತರ ಅವರು ಆ ಜೀನ್‌‌‌ಗಳನ್ನು ಅಪೇಕ್ಷಿತ ಪರಿಣಾಮ ಸಂಕೇತಿಸುವ ಜೀನ್‌‌ನಿಂದ ಬದಲಿಸಬೇಕಾಗುತ್ತದೆ.(ಉದಾಹರಣೆಗೆ, ಮಧುಮೇಹಿಗಳ ಪ್ರಕರಣದಲ್ಲಿ ಇನ್ಸುಲಿನ್ ಉತ್ಪಾದನೆ) ವೈರಸ್‌ ತನ್ನ ಜೀನೋಮ್‌‌‌ಅನ್ನು ಪೋಷಕ ಜೀನೋಮ್‌ಗೆ ಸೇರಿಸಲು ವೈರಸ್‌ಗೆ ಅವಕಾಶಮಾಡಿಕೊಡುವ ಜೀನ್‌‌‌ಗಳಿಗೆ ತೊಂದರೆಯಾಗದ ಹಾಗೆ ಈ ಕಾರ್ಯವನ್ನು ಮಾಡಬೇಕು. ಇದು ತುಂಬಾ ಗೊಂದಲಮಯ ಹಾಗೂ ವೈರಸ್‌‌ನ ಪ್ರತಿಯೊಂದು ಜೀನ್‌‌ಗಳ ಕ್ರಿಯೆಯ ಬಗ್ಗೆ ತಿಳಿಯಲು ಗಮನಾರ್ಹ ಸಂಶೋಧನೆ ಮತ್ತು ತಿಳಿವಳಿಕೆಯ ಅವಶ್ಯಕತೆ ಇದೆ. ಒಂದು ಉದಾಹರಣೆ: ''ಒಂದು ವೈರಸ್‌ ಅದರ ಜೀನ್‌ಗಳನ‌್ನು ಪೋಷಕ ಜೀವಕೋಶದ ಜೀನೋಮ್‌‌ಗೆ ಸೇರಿಸುವ ಮ‌ೂಲಕ ನಕಲನ್ನು ಮಾಡುತ್ತದೆ. '' ''ಈ ವೈರಸ್‌ ಎರಡು ಜೀನ್‌ಗಳನ್ನು ಹೊಂದಿದೆ‌‌- A ಮತ್ತು B. A ಜೀನ್‌ ಪ್ರೋಟೀನ್‌ಗೆ ಸಂಕೇತಿಸುತ್ತದೆ, ಇದು ಈ ವೈರಸ್‌ಅನ್ನು ಪೋಷಕ ಜೀನೋಮ್‌ಗೇ ಸೇರಿಸುವಂತೆ ಮಾಡುತ್ತದೆ‌. '' ''B ಜೀನ್‌ ಈ ವೈರಸ್‌ ಸಂಬಂಧಹೊಂದಿರುವ ಕಾಯಿಲೆಯನ್ನು ಉಂಟುಮಾಡುತ್ತದೆ. '' ''C ಜೀನ್‌, B ಜೀನ್‌‌ನ ಜಾಗದಲ್ಲಿ ನಮಗೆ ಬೇಕಾಗುವ "ಸಾಮಾನ್ಯ" ಅಥವಾ "ಅಪೇಕ್ಷಿತ" ಜೀನ್ ಆಗಿದೆ‌. ಆದ್ದರಿಂದ, B ಜೀನ್‌ಅನ್ನು C ಜೀನ್‌‌ನಿಂದ ಬದಲಿಸುವಂತಹ ವೈರಸ್‌‌ಗೆ ವಂಶವಾಹಿ ಮರುಕಸಿ ಮೂಲಕ, A ಜೀನ್‌‌ಗೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಈ ವೈರಸ್ ಅಪೇಕ್ಷಿತ-ಜೀನ್‌ - C ಜೀನ್‌ಅನ್ನು ಪೋಷಕ ಜೀವಕೋಶದ ಜೀನೋಮ್‌‌ಗೆ ಯಾವುದೇ ಕಾಯಿಲೆಯನ್ನುಂಟುಮಾಡದೆ ಸೇರಿಸುತ್ತದೆ.'' ಇವೆಲ್ಲವೂ ಸ್ಪಷ್ಟವಾಗಿ ಅತೀಸರಳೀಕರಿಸಿದವುಗಳಾಗಿವೆ. ವೈರಸ್ ವಾಹಕಗಳನ್ನು ಬಳಸಿಕೊಂಡು ಜೀನ್‌ ಚಿಕಿತ್ಸೆ ಮಾಡುವುದನ್ನು ತಪ್ಪಿಸುವ ಅಸಂಖ್ಯಾತ ಸಮಸ್ಯೆಗಳಿವೆ, ಅವುಗಳೆಂದರೆ‌: ಅನಪೇಕ್ಷಿತ ಪರಿಣಾಮಗಳನ್ನು ತಡೆಗಟ್ಟುವಲ್ಲಿ ತೊಂದರೆ, ವೈರಸ್ ದೇಹದಲ್ಲಿ ಗುರಿಯಾಗಿಟ್ಟ ಜೀವಕೋಶಕ್ಕೆ ಸೋಂಕು ಉಂಟುಮಾಡುವುದರ ಖಾತರಿ ಹಾಗೂ ಜೀನೋಮ್‌‌ನಲ್ಲಿ ಈಗಾಗಲೇ ಇರುವ ಯಾವುದೇ ಜೀವಧಾರಕ ಜೀನ್‌ಗಳಿಗೆ ಸೇರಿಸಿದ ಜೀನ್‌ ಅಡ್ಡಿಉಂಟುಮಾಡದಿರುವ ಖಾತರಿ. ಅದೇನೇ ಇದ್ದರೂ, ಈ ಜೀನ್‌ ಸೇರಿಸುವ ಮೂಲ ವಿಧಾನವು ಇತ್ತೀಚೆಗೆ ಹೆಚ್ಚು ಭರವಸೆಯನ್ನು ತೋರಿಸುತ್ತಿದೆ ಹಾಗೂ ವೈದ್ಯರು ಮತ್ತು ವಿಜ್ಞಾನಿಗಳು ಯಾವುದೇ ಪ್ರಬಲ ಸಮಸ್ಯೆಗಳ ಪರಿಹಾರಕ್ಕೆ ಶ್ರಮವಹಿಸುತ್ತಿದ್ದಾರೆ. ==== ರಿಟ್ರೊವೈರಸ್‌ಗಳು ==== ರಿಟ್ರೊವೈರಸ್‌ನಲ್ಲಿನ ಆನುವಂಶಿಕ ಅಂಶವು [[RNA]](ರೈಬೊನ್ಯೂಕ್ಲಿಕ್ ಆಸಿಡ್) ಕಣಗಳ ರೂಪದಲ್ಲಿದ್ದರೆ, ಪೋಷಕಗಳ ಆನುವಂಶಿಕ ಅಂಶವು DNA ಸ್ವರೂಪದಲ್ಲಿರುತ್ತದೆ. ರಿಟ್ರೊವೈರಸ್‌ ಪೋಷಕ ಜೀವಕೋಶಕ್ಕೆ ಸೋಂಕು ಉಂಟುಮಾಡಿದಾಗ, ಅದು ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್ ಮತ್ತು ಇಂಟೆಗ್ರೇಸ್ ಎಂಬ ಕೆಲವು ಕಿಣ್ವಗಳೊಂದಿಗೆ ಅದರ RNAಅನ್ನು ಜೀವಕೋಶಕ್ಕೆ ಸೇರಿಸುತ್ತದೆ. ರಿಟ್ರೊವೈರಸ್‌‌ನ ಈ RNA ಕಣ ಪೋಷಕ ಜೀವಕೋಶದ ಆನುವಂಶಿಕ ಅಂಶದೊಂದಿಗೆ ಸಂಯೋಜನೆಯಾಗುವ ಮುಂಚೆ RNA ಕಣದಿಂದ ಒಂದು DNA ನಕಲನ್ನು ಉತ್ಪತ್ತಿ ಮಾಡಬೇಕು. RNA ಕಣದಿಂದ DNA ನಕಲನ್ನು ಉತ್ಪತ್ತಿ ಮಾಡುವ ಕ್ರಿಯೆಯನ್ನು [[ಹಿಮ್ಮುಖ ನಕಲು ಮಾಡುವಿಕೆ]] ಎನ್ನುತ್ತಾರೆ. ಇದನ್ನು ವೈರಸ್‌ನಲ್ಲಿರುವ ಕಿಣ್ವಗಳಲ್ಲಿ ಒಂದಾದ [[ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್]] ಎಂಬ ಕಿಣ್ವ ನಿರ್ವಹಿಸುತ್ತದೆ. DNA ನಕಲು ಉತ್ಪತ್ತಿಯಾದ ನಂತರ ಪೋಷಕ ಜೀವಕೋಶದ [[ಬೀಜಕಣ]]ದಲ್ಲಿ ಸ್ವತಂತ್ರವಾಗಿರುವಾಗ, ಅದನ್ನು ಪೋಷಕ ಜೀವಕೋಶದ ಜೀನೋಮ್‌‌ಗೆ ಒಂದುಗೂಡಿಸಬೇಕು. ಅಂದರೆ ಅದನ್ನು ಜೀವಕೋಶದ ಅತೀದೊಡ್ಡ DNA ಕಣಗಳಿಗೆ (ವರ್ಣತಂತು) ಸೇರಿಸಬೇಕು. ಈ ಕ್ರಿಯೆಯನ್ನು ವೈರಸ್‌ನಲ್ಲಿರುವ [[ಇಂಟೆಗ್ರೇಸ್]] ಎಂಬ ಮತ್ತೊಂದು ಕಿಣ್ವ ನಿರ್ವಹಿಸುತ್ತದೆ. ವೈರಸ್‌ನ ಆನುವಂಶಿಕ ಅಂಶವನ್ನು ಸೇರಿಸಿದ ನಂತರ,ಪೋಷಕ ಜೀವಕೋಶವನ್ನು ಹೊಸ ಜೀನ್‌ಗಳನ್ನು ಹೊಂದಿರುವಂತೆ ಮಾರ್ಪಡಿಸಲಾಗಿದೆ ಎಂದು ಈಗ ಹೇಳಬಹುದು‌‌. ಇದನ್ನು ಹೊಂದಿರುವ ಈ ಜೀವಕೋಶವು ನಂತರ ವಿಭಾಗಗೊಂಡರೆ, ಅದರ ಸಂತತಿಗಳೆಲ್ಲವೂ ಹೊಸ ಜೀನ್‌ಗಳನ್ನು ಹೊಂದಿರುತ್ತವೆ. ಕೆಲವೊಮ್ಮೆ ರಿಟ್ರೊವೈರಸ್‌‌ನ ಜೀನ್‌‌ಗಳು ಅವುಗಳ ಮಾಹಿತಿಯನ್ನು ತಕ್ಷಣಕ್ಕೆ ವ್ಯಕ್ತಪಡಿಸುವುದಿಲ್ಲ. ರಿಟ್ರೊವೈರಸ್‌‌ಗಳನ್ನು ಬಳಸಿಕೊಂಡು ಮಾಡುವ ಜೀನ್‌ ಚಿಕಿತ್ಸೆಯ ಒಂದು ಸಮಸ್ಯೆ ಎಂದರೆ - ಇಂಟೆಗ್ರೇಸ್ ಕಿಣ್ವ ವೈರಸ್‌‌ನ ಆನುವಂಶಿಕ ಅಂಶವನ್ನು ಪೋಷಕ ಜೀನೋಮ್‌ನ ಯಾವುದೇ ಅನಿರ್ಬಂಧಿತ ಜಾಗಕ್ಕೆ ಸೇರಿಸಬಹುದು; ಇದು ಮನಬಂದಂತೆ ಆನುವಂಶಿಕ ಅಂಶವನ್ನು ವರ್ಣತಂತುವಿಗೆ ತಳ್ಳುತ್ತದೆ. ಆನುವಂಶಿಕ ಅಂಶವನ್ನು ಪೋಷಕ ಜೀವಕೋಶದ ಮ‌ೂಲ ಜೀನ್‌‌ಗಳ‌ಲ್ಲೊಂದರ ಮಧ್ಯದಲ್ಲಿ ಸೇರಿಸಲ್ಪಟ್ಟರೆ, ಈ ಜೀನ್‌ ಅಡ್ಡಿಗೊಳಗಾಗುತ್ತದೆ ([[ಸೇರ್ಪಡೆಯಿಂದ ವಿಕೃತಿ]]). ಈ ಜೀನ್ ಜೀವಕೋಶ ವಿಭಜನೆ ನಿಯಂತ್ರಿಸುವ ಜೀನ್‌ಗಳಲ್ಲಿ ಒಂದಾಗಿದ್ದರೆ, ಅನಿಯಂತ್ರಿತ ಜೀವಕೋಶ ವಿಭಜನೆ (ಅಂದರೆ [[ಕ್ಯಾನ್ಸರ್]]) ಕಾಣಿಸಿಕೊಳ್ಳಬಹುದು. ಈ ತೊಂದರೆಯನ್ನು ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಸಂಯೋಜನೆಯ ಸ್ಥಳವನ್ನು ವರ್ಣತಂತುವಿನ ನಿರ್ದಿಷ್ಟ ಜಾಗಗಳಿಗೆ ಸೇರಿಸುವುದಕ್ಕೆ ನಿರ್ದೇಶನ ನೀಡಲು [[ಜಿಂಕ್ ಫಿಂಗರ್ ನ್ಯೂಕ್ಲಿಯಸಸ್]]<ref>{{cite journal |author=Durai S, Mani M, Kandavelou K, Wu J, Porteus MH, Chandrasegaran S |title=Zinc finger nucleases: custom-designed molecular scissors for genome engineering of plant and mammalian cells |journal=[[Nucleic Acids Research|Nucleic Acids Res.]] |volume=33 |issue=18 |pages=5978–90 |year=2005 |pmid=16251401 |pmc=1270952 |doi=10.1093/nar/gki912 }}</ref> ಬಳಸುವ ಮ‌ೂಲಕ ಅಥವಾ ಬೀಟಾ-ಗ್ಲೋಬಿನ್ ಲೋಕಸ್ ಕಂಟ್ರೋಲ್ ರೀಜನ್‌ನಂತಹ ಕೆಲವು ಕ್ರಮಾನುಗತಿಗಳನ್ನು ಸೇರಿಸುವ ಮ‌ೂಲಕ ಇದನ್ನು ಪರಿಹರಿಸಬಹುದು. X-ಸಂಬಂಧಿತ [[ಸೀವಿಯರ್ ಕಂಬೈನ್ಡ್ ಇಮ್ಯೂನೊಡಿಫೀಸಿಯನ್ಸಿ]] (X-SCID)ಅನ್ನು ಗುಣಪಡಿಸಲು ರಿಟ್ರೊವೈರಸ್ ವಾಹಕಗಳನ್ನು ಬಳಸಿಕೊಂಡು ಮಾಡುವ ಜೀನ್‌ ಚಿಕಿತ್ಸಾ ಪ್ರಯೋಗಗಳನ್ನು ಇಂದಿನವರೆಗೆ ಹೆಚ್ಚು ಯಶಸ್ವಿಯಾದ ಜೀನ್‌ ಚಿಕಿತ್ಸೆ ಎನ್ನಲಾಗಿದೆ. ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿದೆ, ಅವರಲ್ಲಿ ರೋಗಪ್ರತಿರೋಧಕ ವ್ಯವಸ್ಥೆಯ ಪುನರ್ರಚನೆ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡುಬಂತು. ಫ್ರೆಂಚ್ X-SCID ಜೀನ್‌ ಚಿಕಿತ್ಸಾ ಪ್ರಯೋಗದಲ್ಲಿ ಚಿಕಿತ್ಸೆ ನೀಡಿದ ರೋಗಿಗಳಲ್ಲಿ [[ರಕ್ತ ಕ್ಯಾನ್ಸರ್]] ವರದಿಯಾಗಿದ್ದಕ್ಕಾಗಿ USAನಲ್ಲಿ ಅಂತಹ ಪ್ರಯೋಗಗಳನ್ನು ನಿಲ್ಲಿಸಲಾಯಿತು ಅಥವಾ ನಿರ್ಬಂಧಿಸಲಾಯಿತು. ರಿಟ್ರೊವೈರಲ್ ವಾಹಕದಿಂದ ಸೇರಿಸುವಾಗ ಉಂಟಾದ ವಿಕೃತಿಯ ಪರಿಣಾಮವಾಗಿ ಇಂದಿನವರೆಗೆ ಫ್ರೆಂಚ್ ಪ್ರಯೋಗದಲ್ಲಿ ನಾಲ್ಕು ಮಕ್ಕಳಿಗೆ ಹಾಗೂ ಬ್ರಿಟಿಷ್ ಪ್ರಯೋಗದಲ್ಲಿ ಒಂದು ಮಗುವಿಗೆ ರಕ್ತ ಕ್ಯಾನ್ಸರ್ ಕಂಡುಬಂತು. ಈ ಮಕ್ಕಳಲ್ಲಿ ಒಂದು ಮಗು ಸಾಂಪ್ರದಾಯಿಕ ರಕ್ತಕ್ಯಾನ್ಸರ್-ನಿರೋಧಕ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸಿತು. ಅಡೆನೋಸಿನ್ ಡೀಮಿನೇಸ್ ([[ADA]]) ಕಿಣ್ವದ ಕೊರತೆಯಿಂದ ಬರುವ SCID ಚಿಕಿತ್ಸೆಗೆ ಬಳಸುವ ಜೀನ್‌ ಚಿಕಿತ್ಸಾ ಪ್ರಯೋಗಗಳು USA, ಬ್ರಿಟನ್, ಇಟಲಿ ಮತ್ತು ಜಪಾನ್‌ನಲ್ಲಿ ಸಾಕಷ್ಟು ಯಶಸ್ಸಿನೊಂದಿಗೆ ಮುಂದುವರಿದಿದೆ. ==== ಅಡೆನೊವೈರಸ್‌‌ಗಳು ==== ಆನುವಂಶಿಕ ಅಂಶವನ್ನು ಎರಡು-ತಂತುಗಳ DNA ರೂಪದಲ್ಲಿ ಸಾಗಿಸುವ ವೈರಸ್‌ಗಳನ್ನು [[ಅಡೆನೊವೈರಸ್‌]]‌ಗಳೆಂದು ಕರೆಯುತ್ತಾರೆ. ಇವು ಮಾನವರಲ್ಲಿ ಉಸಿರಾಟದ, ಕರುಳಿನ ಮತ್ತು ಕಣ್ಣಿನ ಸೋಂಕುಗಳನ್ನು (ವಿಶೇಷವಾಗಿ ಸಾಮಾನ್ಯ ಶೀತ) ಉಂಟುಮಾಡುತ್ತವೆ. ಈ ವೈರಸ್‌ಗಳು ಪೋಷಕ ಜೀವಕೋಶದಲ್ಲಿ ಸೋಂಕು ಉಂಟುಮಾಡಿ, ಅವುಗಳ DNA ಕಣವನ್ನು ಪೋಷಕ ಜೀವಕೋಶಕ್ಕೆ ಸೇರಿಸುತ್ತವೆ. ಅಡೆನೊವೈರಸ್‌‌ನ ಆನುವಂಶಿಕ ಅಂಶವು ಅದನ್ನು ಹೊಂದಿರುವ ಜೀವಕೋಶದ ಆನುವಂಶಿಕ ಅಂಶದೊಂದಿಗೆ ಒಂದುಗೂಡುವುದಿಲ್ಲ(ಅಸ್ಥಿರ). DNA ಕಣ ಪೋಷಕ ಜೀವಕೋಶದ ಬೀಜಕಣದಲ್ಲಿ ಸ್ವತಂತ್ರವಾಗಿರುತ್ತದೆ ಹಾಗೂ ಈ ಹೆಚ್ಚುವರಿ DNA ಕಣದಲ್ಲಿರುವ ಸೂಚನೆಗಳು ಇತರ ಜೀನ್‌ಗಳಂತೆಯೇ [[ನಕಲು ಮಾಡುತ್ತವೆ]]. ಒಂದು ವ್ಯತ್ಯಾಸವೆಂದರೆ ಈ ಹೆಚ್ಚುವರಿ ಜೀನ್‌‌ಗಳು ಜೀವಕೋಶ ಕೋಶ-ವಿಭಜನೆಯಾಗುವ ಸಂದರ್ಭದಲ್ಲಿ ನಕಲಾಗುವುದಿಲ್ಲ, ಆದ್ದರಿಂದ ಆ ಜೀವಕೋಶದ ಮುಂದಿನ ಸಂತತಿಯು ಹೆಚ್ಚುವರಿ ಜೀನ್ಅನ್ನು ಹೊಂದಿರುವುದಿಲ್ಲ‌. ಇದರ ಫಲವಾಗಿ ಅಡೆನೊವೈರಸ್‌‌ನ ಚಿಕಿತ್ಸೆಗೆ ಬೆಳೆಯುತ್ತಿರುವ ಜೀವಕೋಶಗಳ ಸಂಖ್ಯೆಯ ಮರುನಿರ್ವಹಣೆಯ ಅವಶ್ಯಕತೆ ಇರುತ್ತದೆ, ಆದರೂ ಪೋಷಕ ಜೀವಕೋಶಗಳ ಜೀನೋಮ್‌ನಲ್ಲಿ ಸಂಯೋಜನೆ ಕ್ರಿಯೆಯ ಅನುಪಸ್ಥಿತಿಯು SCID ಪ್ರಯೋಗಗಳಲ್ಲಿ ಕಂಡುಬಂದ ಕ್ಯಾನ್ಸರ್‌ನ ವಿಧವನ್ನು ತಡೆಗಟ್ಟುತ್ತದೆ. ಈ ವಾಹಕ ವ್ಯವಸ್ಥೆಯನ್ನು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಉತ್ತೇಜಿಸಲಾಯಿತು ಹಾಗೂ ವಾಸ್ತವವಾಗಿ ಕ್ಯಾನ್ಸರ್ ಚಿಕಿತ್ಸೆಗೆ ಪರವಾನಗಿ ಪಡೆದ ಮೊದಲ ಜೀನ್‌ ಚಿಕಿತ್ಸೆ ಉತ್ಪನ್ನ. ಜೆಂಡಿಸಿನ್ ಒಂದು ಅಡೆನೊವೈರಸ್‌. ಜೆಂಡಿಸಿನ್ ಎಂಬ ಅಡೆನೊವೈರಲ್ [[p53-ಆಧಾರಿತ]] ಜೀನ್‌ ಚಿಕಿತ್ಸೆಯು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು 2003ರಲ್ಲಿ ಚೈನೀಸ್ FDAಯಿಂದ ಅನುಮೋದನೆ ಪಡೆಯಿತು. ಇಂಟ್ರೋಜೆನ್‌ನಿಂದ ಮಾಡುವ ಅಂತಹುದೇ ಜೀನ್‌ ಚಿಕಿತ್ಸೆ ಕ್ರಮವಾದ ಅಡ್ವೆಕ್ಸಿನ್ 2008ರಲ್ಲಿ US FDAಯಿಂದ ನಿರಾಕರಿಸಲ್ಪಟ್ಟಿತು. 1999ರಲ್ಲಿ ಜೀನ್‌ ಚಿಕಿತ್ಸಾ ಪ್ರಯೋಗದಲ್ಲಿ ಭಾಗವಹಿಸಿದ [[ಜೆಸ್ಸೆ ಗೆಲ್ಸಿಂಗರ್]] ಸಾವನ್ನಪ್ಪಿದ ಬಳಿಕ ಅಡನೊವೈರಸ್ ವಾಹಕಗಳ ಸುರಕ್ಷತೆ ಬಗ್ಗೆ ಕಳವಳ ಹೆಚ್ಚಾಯಿತು. ಅದರಿಂದೀಚೆಗೆ ಅಡೆನೊವೈರಸ್‌ ವಾಹಕಗಳನ್ನು ಬಳಸಿಕೊಂಡು ಮಾಡುವ ಕೆಲಸಗಳು ವೈರಸ್‌‌ನ ಆನುವಂಶಿಕವಾಗಿ ಹಾನಿಮಾಡುವ ಸ್ವರೂಪಗಳ ಮೇಲೆ ಗಮನಹರಿಸಿತು. ==== ಅಡೆನೊ-ಸಂಬಂಧಿತ ವೈರಸ್‌ಗಳು ==== [[ಪಾರ್ವೊವೈರಸ್‌]] ಕುಟುಂಬದ [[ಅಡೆನೊ-ಸಂಬಂಧಿತ ವೈರಸ್‌]]‌ಗಳು (AAV) ಏಕ ತಂತುವಿನ DNAಯ ಜೀನೋಮ್‌ಅನ್ನು ಹೊಂದಿರುವ ಸಣ್ಣ ವೈರಸ್‌ಗಳಾಗಿವೆ. ಸಹಜ ವಿಧದ AAV ಆನುವಂಶಿಕ ಅಂಶವನ್ನು ವರ್ಣತಂತು 19ರ ನಿರ್ದಿಷ್ಟ ಜಾಗದಲ್ಲಿ 100%ನಷ್ಟು ಖಚಿತತೆಯೊಂದಿಗೆ ಸೇರಿಸುತ್ತವೆ. ಆದರೆ ಯಾವುದೇ ವೈರಸ್‌ನ ಜೀನ್‌‌ಗಳನ್ನು ಹೊಂದಿರದೆ ಕೇವಲ ಚಿಕಿತ್ಸಕ ಜೀನ್ಅನ್ನು ಮಾತ್ರ ಹೊಂದಿರುವ ಪುನಃಸಂಯೋಜಿತ AAVಯು ಜೀನೋಮ್‌‌ನೊಂದಿಗೆ ಸಂಯೋಜನೆ ಆಗುವುದಿಲ್ಲ. ಬದಲಿಗೆ,ಪುನಃಸಂಯೋಜಿತ ವೈರಲ್ ಜೀನೋಮ್‌ ITR (ಇನ್ವರ್ಟೆಡ್ ಟರ್ಮಿನಲ್ ರಿಪೀಟ್ಸ್)ಮರುಸಂಯೋಗದ ಮ‌ೂಲಕ ಅದರ ಕೊನೆಯಲ್ಲಿ ಕೂಡಿಕೊಂಡು ವೃತ್ತಾಕಾರದ ಎಪಿಸೋಮಲ್ ರೂಪಗಳು ರಚನೆಯಾಗುತ್ತವೆ, ಇದು ಸುದೀರ್ಘ ಜೀನ್‌‌ ಅಭಿವ್ಯಕ್ತಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಹೇಳಲಾಗಿದೆ. AAV ಬಳಸುವಲ್ಲಿ ಕೆಲವು ಅನನುಕೂಲತೆಗಳಿವೆ - ಅದು ಸಣ್ಣ ಪ್ರಮಾಣದ DNAಅನ್ನು ಸಾಗಿಸುತ್ತದೆ(ಕಡಿಮೆ ಸಾಮರ್ಥ್ಯ) ಮತ್ತು ಅದನ್ನು ಉತ್ಪತ್ತಿ ಮಾಡುವಲ್ಲಿನ ಕಷ್ಟ ಸೇರಿದೆ. ಈ ಪ್ರಕಾರದ ವೈರಸ್‌‌ಗಳು [[ರೋಗಕಾರಕಗಳಲ್ಲ]]ವಾದ್ದರಿಂದ ಇವನ್ನು ಬಳಸಲಾಗುತ್ತದೆ (ಹೆಚ್ಚಿನ ಜನರು ಈ ನಿರುಪದ್ರವ ವೈರಸ್ಅನ್ನು ಹೊಂದಿರುತ್ತಾರೆ‌). ಅಡೆನೊವೈರಸ್‌‌ಗಳಿಗೆ ವಿರುದ್ಧವಾಗಿ, AAVಗೆ ಚಿಕಿತ್ಸೆ ಪಡೆದ ಹೆಚ್ಚಿನವರಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈರಸ್‌‌ ಮತ್ತು ಜೀವಕೋಶಗಳನ್ನು ತೆಗೆದುಹಾಕುವ ಪ್ರತಿರೋಧಕ ಪ್ರತಿಕ್ರಿಯೆ ಉತ್ಪತ್ತಿಯಾಗುವುದಿಲ್ಲ. AAVಅನ್ನು ಬಳಸಿಕೊಂಡು ಮುಖ್ಯವಾಗಿ ಸ್ನಾಯು ಮತ್ತು ಕಣ್ಣಿನ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅನೇಕ ಪ್ರಯೋಗಗಳು ನಡೆಯುತ್ತಿವೆ; ಈ ಎರಡು ಅಂಗಾಂಶಗಳಲ್ಲಿ ವೈರಸ್‌ ಹೆಚ್ಚು ಉಪಯುಕ್ತವಾಗಿರುತ್ತದೆ. ಮಿದುಳಿಗೆ ಜೀನ್‌ಗಳನ್ನು‌ ಕಳುಹಿಸಲು AAV ವಾಹಕಗಳು ಬಳಸಲ್ಪಡುವಲ್ಲಿ ಇದರ ಪ್ರಾಯೋಗಿಕ ಪ್ರಯೋಗಗಳೂ ನಡೆಯುತ್ತಿವೆ. ಜೀನೋಮ್‌ಗಳು ದೀರ್ಘಕಾಲ ಅಭಿವ್ಯಕ್ತಿಗೊಳ್ಳುವ ನರಗಳಂತಹ ವಿಭಜನೆಯಾಗದ(ನಿಶ್ಟಲ) ನ್ಯೂರೋನ್‌ನಂತ ಜೀವಕೋಶಗಳ ಮೇಲೆ AAV ವೈರಸ್‌‌ಗಳು ಹೆಚ್ಚು ಪ್ರಭಾವ ಉಂಟುಮಾಡಬಹುದು. ಆದ್ದರಿಂದ ಈ ಪ್ರಯೋಗ ಯಶಸ್ವಿಯಾಗಬಹುದು. ==== ವೈರಲ್ ವಾಹಕಗಳ ಮಿಥ್ಯರೂಪ ಪ್ರೊಟೀನ್ ಹೊದಿಕೆ ==== ಮೇಲೆ ವಿವರಿಸಿದ ವೈರಸ್ ವಾಹಕಗಳು ಸ್ವಾಭಾವಿಕವಾಗಿ ಹೆಚ್ಚು ಪರಿಮಾಣಕಾರಿಯಾಗಿ ಪ್ರಭಾವ ಉಂಟುಮಾಡುವ ಪೋಷಕ ಜೀವಕೋಶ ಸಂಖ್ಯೆಗಳನ್ನು ಹೊಂದಿರುತ್ತವೆ. [[ರಿಟ್ರೊವೈರಸ್‌]]‌ಗಳು ಸೀಮಿತ ಸ್ವಾಭಾವಿಕ ಪೋಷಕ ಜೀವಕೋಶ ವ್ಯಾಪ್ತಿಗಳನ್ನು ಹೊಂದಿರುತ್ತದೆ.ಆದರೂ [[ಅಡೆನೊವೈರಸ್‌]] ಮತ್ತು [[ಅಡೆನೊ-ಸಂಬಂಧಿತ ವೈರಸ್]]‌ಗಳು ಹೆಚ್ಚು ಪರಿಣಾಮಕಾರಿಯಾಗಿ ಈ ಜೀವಕೋಶಗಳ ವ್ಯಾಪ್ತಿ ಮೇಲೆ ಪ್ರಭಾವಬೀರುತ್ತವೆ. ಕೆಲವು ಜೀವಕೋಶ ವಿಧಗಳು ಈ ವೈರಸ್‌ಗಳ ಅಂಕೆಗೆ ಒಳಪಡುವುದಿಲ್ಲ. ವೈರಸ್ ಮೇಲ್ಮೈನಲ್ಲಿರುವ ಪ್ರೋಟೀನ್ ಹೊದಿಕೆಯ ಮಧ್ಯಸ್ಥಿಕೆಯಿಂದ ಸೋಂಕಿತ ಜೀವಕೋಶಕ್ಕೆ ಜೋಡಣೆ ಮತ್ತು ಪ್ರವೇಶವಾಗುತ್ತದೆ. ರಿಟ್ರೊವೈರಸ್‌ ಮತ್ತು ಅಡೆನೊ-ಸಂಬಂಧಿತ ವೈರಸ್‌‌ಗಳು ಅವುಗಳ ಮೇಲ್ಮೈಯಲ್ಲಿ ಒಂದು ಪ್ರೋಟೀನ್ ಹೊದಿಕೆಯನ್ನು ಹೊಂದಿರುತ್ತವೆ. ಆದರೆ ಅಡೆನೊವೈರಸ್‌‌ಗಳು ಹೊದಿಕೆ ಪ್ರೋಟೀನ್ ಮತ್ತು ನಾರುಗಳೆರಡರಿಂದಲೂ ಆವೃತವಾಗಿರುತ್ತವೆ, ಈ ನಾರುಗಳು ವೈರಸ್‌ನ ಮೇಲ್ಮೈಯಿಂದ ಹೊರಕ್ಕೆ ಚಾಚಿಕೊಂಡಿರುತ್ತವೆ. ಈ ವೈರಸ್‌ಗಳ ಮೇಲಿರುವ ಪ್ರತೀ [[ಹೊದಿಕೆ-ಪ್ರೋಟೀನ್‌]]ಗಳು [[ಜೀವಕೋಶದ ಮೇಲ್ಮೈನಲ್ಲಿರುವ ಕಣ]]ಗಳಾದ [[ಹೆಪರಿನ್ ಸಲ್ಫೇಟ್]] ಮುಂತಾದವಕ್ಕೆ ಬಂಧಿಸಲ್ಪಟ್ಟಿರುತ್ತವೆ. ಈ ಸಲ್ಫೇಟ್ ಅದನ್ನು ಪೋಷಕ ಜೀವಕೋಶದ ಮೇಲ್ಮೈನಲ್ಲಿ ಸ್ಥಳೀಕರಿಸುತ್ತದೆ ಮತ್ತು ಹಾಗೂ ನಿರ್ದಿಷ್ಟ [[ಪ್ರೋಟೀನ್ ಗ್ರಾಹಕ]]ಗಳೊಂದಿಗೆ ಬಂಧಿತವಾದಾಗ ಅವು ವೈರಲ್ ಪ್ರೋಟೀನ್‌ನಲ್ಲಿ ಪ್ರವೇಶ-ಉತ್ತೇಜಿಸುವ ರಚನಾತ್ಮಕ ಬದಲಾವಣೆಯನ್ನು ತರಬಹುದು ಅಥವಾ[[ಎಂಡೊಸೋಮ್]]‌ನಲ್ಲಿ ವೈರಸ್ಅನ್ನು ಸ್ಥಳೀಕರಿಸಬಹುದು.ಅದರಲ್ಲಿ [[ಲ್ಯುಮೆನ್]]‌ನ ಆಮ್ಲೀಕರಣವು [[ವೈರಸ್ ಹೊದಿಕೆ]]ಯ ಮರುಜೋಡಣೆಗೆ ಪ್ರೇರೇಪಿಸುತ್ತದೆ. ಯಾವುದೇ ಪ್ರಕರಣದಲ್ಲಾದರೂ,ಅದನ್ನು ಹೊಂದಿರುವ ಜೀವಕೋಶಗಳೊಳಗೆ ಪ್ರವೇಶಿಸಲು ವೈರಸ್‌ನ ಮೇಲ್ಮೈನಲ್ಲಿರುವ ಪ್ರೋಟೀನ್ ಮತ್ತು ಜೀವಕೋಶದ ಮೇಲಿರುವ ಪ್ರೋಟೀನ್‌ಗಳ ನಡುವಿನ ಪರಸ್ಪರ ಕ್ರಿಯೆಯ ಅವಶ್ಯಕತೆ ಇರುತ್ತದೆ. ಜೀನ್‌ ಚಿಕಿತ್ಸೆಯ ಉದ್ದೇಶಗಳಿಗಾಗಿ ಜೀನ್ ಚಿಕಿತ್ಸೆ ವಾಹಕದಿಂದ ಟ್ರಾನ್ಸ್‌ಡಕ್ಷನ್(ವೈರಸ್ ಮಧ್ಯಸ್ಥಿಕೆಯಿರುವ DNA ವರ್ಗಾವಣೆ) ಕ್ರಿಯೆಗೆ ಒಳಗಾಗುವ ಜೀವಕೋಶಗಳ ವ್ಯಾಪ್ತಿಯನ್ನು ಮಿತಿಗೊಳಿಸಬಹುದು ಅಥವಾ ವಿಸ್ತರಿಸಲು ಬಯಸಬಹುದು. ಇದಕ್ಕಾಗಿ ಅನೇಕ ವಾಹಕಗಳನ್ನು ಅಭಿವೃದ್ಧಿಪಡಿಸಲಾಗಿದೆ, ಇವುಗಳನ್ನು ಬಳಸಿಕೊಂಡು ಒಳಗೆ ಬೆಳೆಯುವ ವೈರಸ್ ಹೊದಿಕೆ-ಪ್ರೋಟೀನ್‌ಗಳನ್ನು ಇತರ ವೈರಸ್‌‌ಗಳ ಹೊದಿಕೆ-ಪ್ರೋಟೀನ್‌ಗಳಿಂದ ಅಥವಾ ಮಿಶ್ರತಳಿಯ ಪ್ರೋಟೀನ್‌ಗಳಿಂದ ಬದಲು ಮಾಡಬಹುದು. ಅಂತಹ [[ಮಿಶ್ರತಳಿಗಳು]] ವಿರಿಯನ್ ಜತೆ ಒಂದಾಗಲು ಅವಶ್ಯಕವಾದ ವೈರಸ್ ಪ್ರೋಟೀನ್‌ನ ಭಾಗಗಳನ್ನು ಹಾಗೂ ಪೋಷಕ ಜೀವಕೋಶದ ನಿರ್ದಿಷ್ಟ ಪ್ರೋಟೀನ್‌ಗಳೊಂದಿಗೆ ಪರಸ್ಪರ ಕ್ರಿಯೆ ನಡೆಸಲು ಬೇಕಾಗಿರುವ ಅನುಕ್ರಮಗಳನ್ನು ಹೊಂದಿರಬೇಕಾಗುತ್ತದೆ. ಮೇಲೆ ವಿವರಿಸಿದ ಹಾಗೆ ಹೊದಿಕೆ-ಪ್ರೋಟೀನ್‌ಗಳನ್ನು ಬದಲಿ ಮಾಡಿದ ವೈರಸ್‌‌ಗಳನ್ನು [[ಮಿಥ್ಯರೂಪದ ವೈರಸ್‌]]‌ಗಳು ಎಂದು ಕರೆಯುತ್ತಾರೆ. ಉದಾಹರಣೆಗಾಗಿ, ಜೀನ್‌ ಚಿಕಿತ್ಸಾ ಪ್ರಯೋಗದಲ್ಲಿ ಹೆಚ್ಚಾಗಿ ಬಳಸುವ ರಿಟ್ರೊವೈರಸ್ ವಾಹಕವೆಂದರೆ - [[ವೆಸಿಕ್ಯುಲರ್ ಸ್ಟೊಮಾಟಿಟಿಸ್ ವೈರಸ್‌]]‌ನಿಂದ ಪಡೆದ [[G-ಪ್ರೋಟೀನ್]]‌ ಎಂಬ ಹೊದಿಕೆ-ಪ್ರೋಟೀನ್‌ಗಳಿಂದ ಆವರಿಸಿದ [[ಲೆಂಟಿವೈರಸ್‌]] [[ಸಿಮಿಯನ್ ಇಮ್ಯೂನೊಡಿಫೀಸಿಯೆನ್ಸಿ ವೈರಸ್]]. ಈ ವಾಹಕವನ್ನು [[VSV G-ಮಿಥ್ಯರೂಪದ ಲೆಂಟಿವೈರಸ್‌]] ಎನ್ನುತ್ತಾರೆ ಹಾಗೂ ಇದು ಎಲ್ಲಾ ರೀತಿ ಜೀವಕೋಶಗಳಿಗೆ ಪ್ರಭಾವಬೀರುತ್ತದೆ. ಈ ರೀತಿಯ ಅನುವರ್ತನೆಗೆ ಈ ವಾಹಕವನ್ನು ಆವರಿಸಿದ VSV G-ಪ್ರೋಟೀನ್‌ನ ವೈಶಿಷ್ಟ್ಯತೆ ಕಾರಣವಾಗಿದೆ. ವೈರಸ್ ವಾಹಕಗಳ ಅನುವರ್ತನೆಯನ್ನು ಅದನ್ನು ಹೊಂದಿರುವ ಒಂದು ಅಥವಾ ಕೆಲವು ಜೀವಕೋಶಗಳಿಗೆ ಮಾತ್ರ ಮಿತಿಗೊಳಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಈ ಮುನ್ನಡೆಯು ಸಣ್ಣ ಪ್ರಮಾಣದ ವಾಹಕದ ವ್ಯವಸ್ಥಿತ ನಿರ್ವಹಣೆಗೆ ಅವಕಾಶ ಮಾಡಿಕೊಡಬಹುದು. ಗುರಿಯಾಗಿರಿಸದ ಜೀವಕೋಶಗಳ ಮಾರ್ಪಾಡು ಸಾಮರ್ಥ್ಯವನ್ನು ಸೀಮಿತಗೊಳಿಸಲಾಗುವುದು ಮತ್ತು ವೈದ್ಯಕೀಯ ಸಮುದಾಯದ ಆತಂಕಗಳನ್ನು ನಿವಾರಿಸಬಹುದು. ಈ ಅನುವರ್ತನೆಯನ್ನು ಮಿತಿಗೊಳಿಸುವ ಹೆಚ್ಚಿನ ಪ್ರಯತ್ನಗಳು [[ಪ್ರತಿಕಾಯ]] ಅಂಶಗಳನ್ನು ತಡೆದುಕೊಳ್ಳುವ ಮಿಶ್ರತಳಿಯ ಹೊದಿಕೆ-ಪ್ರೋಟೀನ್‌ಗಳನ್ನು ಬಳಸಿಕೊಂಡಿವೆ. ಈ ವಾಹಕಗಳು "ಮ್ಯಾಜಿಕ್ ಬುಲೆಟ್" ಜೀನ್‌ ಚಿಕಿತ್ಸೆಗಳ ಅಭಿವೃದ್ಧಿಗೆ ಅತ್ಯುತ್ತಮ ಯಶಸ್ಸಿನ ಚಿಹ್ನೆಗಳಾಗಿವೆ. ==== ನಕಲು ಮಾಡುವ ವಾಹಕಗಳು ==== ನಕಲುಮಾಡಲು-ಯೋಗ್ಯವಾದ ವಾಹಕವನ್ನು ಗೆಡ್ಡೆ ಜೀವಕೋಶಗಳ ನಕಲು ಮಾಡುವಿಕೆಯಲ್ಲಿ ಬಳಸಲಾಗುತ್ತದೆ. ONYX-015 ನಕಲುಮಾಡಲು-ಯೋಗ್ಯವಾದ ವಾಹಕವಾಗಿದೆ. ಇದಕ್ಕೆ ಒಂದು ಉದಾಹರಣೆ ONYX-015. E1B-55Kd ಪ್ರೋಟೀನ್ ಇಲ್ಲದಿದ್ದರೆ ಅಡೆನೊವೈರಸ್‌ ಸೋಂಕಿತ-ಜೀವಕೋಶಗಳ, 53(+) ಜೀವಕೋಶಗಳ, ಅತೀಶೀಘ್ರವಾದ ಅಪೋಪ್ಟೋಸಿಸ್(ಜೀವಕೋಶಗಳ ಸಾವಿನ ಒಂದು ರೀತಿ)‌ಗೆ ಕಾರಣವಾಗುತ್ತದೆ ಹಾಗೂ ಇದು ವೈರಸ್ ಸಂತತಿಯನ್ನು ಗಮನಾರ್ಹವಾಗಿ ತಗ್ಗಿಸಿ, ತರುವಾದ ವಿಸ್ತರಣೆಯಿಲ್ಲದಂತೆ ಫಲನೀಡುತ್ತದೆ. ಅಪೋಪ್ಟೋಸಿಸ್ ಪ್ರಮುಖವಾಗಿ p300ಅನ್ನು ನಿಷ್ಕ್ರಿಯಗೊಳಿಸುವ EIA ಸಾಮರ್ಥ್ಯದ ಪರಿಣಾಮವಾಗಿದೆ. p53(-) ಜೀವಕೋಶಗಳಲ್ಲಿ E1B 55kdಅನ್ನು ತೆಗೆದುಹಾಕಿದರೆ ಅಪೋಪ್ಟೋಸಿಸ್ ರೀತಿಯ ಯಾವುದೇ ಪರಿಣಾಮ ಉಂಟಾಗುವುದಿಲ್ಲ, ಹಾಗೂ ವೈರಸ್ ನಕಲುಮಾಡುವಿಕೆಯು ಅಗಾಧ ಪ್ರಮಾಣದ ಜೀವಕೋಶಗಳನ್ನು ಸಾಯಿಸುವುದಲ್ಲಿ ಫಲಿತಾಂಶ ನೀಡುವ ಸಹಜ ವಿಧದ ವೈರಸ್‌ನ ರೀತಿಯಲ್ಲೇ ಇರುತ್ತದೆ. ನಕಲುಮಾಡುವುದನ್ನು ಕುಂಠಿತಗೊಳಿಸುವ ವಾಹಕಗಳು ಕೆಲವು ಅವಶ್ಯಕ ಜೀನ್‌ಗಳನ್ನು ತೆಗೆದುಹಾಕುತ್ತವೆ‌‌. ಈ ತೆಗೆದುಹಾಕಲ್ಪಟ್ಟ ಜೀನ್‌‌ಗಳು ದೇಹಕ್ಕೆ ಇನ್ನೂ ಬೇಕಾಗಿರುತ್ತವೆ, ಆದ್ದರಿಂದ ಅವುಗಳನ್ನು ಸಹಾಯಕ ವೈರಸ್‌ ಅಥವಾ DNA ಕಣದಿಂದ ಬದಲಿಸಲಾಗುತ್ತದೆ. <ref>"ದ ಪ್ರೊಸೆಸ್ ಆಫ್ ಜೀನ್‌ ಥೆರಪಿ." ಆಲ್ಟರ್ನೇಟ್ ಹೀಲ್ಸ್. 2006 ಮೇ 8. ಆಲ್ಟರ್ನೇಟ್ ಮೆಡಿಸಿನ್, ವೆಬ್. 2009ರ ನವೆಂಬರ್ 23.</ref> ==== ಒಂದೇ ರೀತಿಯ ಕಣದಲ್ಲಿ ಮತ್ತು ಭಿನ್ನ ಕಣದಲ್ಲಿ-ಕ್ರಿಯೆ ನಡೆಸುವ ಅಂಶಗಳು ==== ನಕಲು-ದೋಷಪೂರಿತ ವಾಹಕಗಳು ಯಾವಾಗಲೂ ಒಂದು “ವರ್ಗಾವಣೆ ರಚನೆ”ಯನ್ನು ಹೊಂದಿರುತ್ತವೆ. ಈ ವರ್ಗಾವಣೆ ರಚನೆಯು ಟ್ರಾನ್ಸ್‌ಡ್ಯೂಸ್‌ಗೊಳಗಾಗುವ ಜೀನ್‌ ಅಥವಾ “ಟ್ರಾನ್ಸ್‌ಜೀನ್‌”ಅನ್ನು ಹೊಂದಿರುತ್ತದೆ. ವರ್ಗಾವಣೆ ರಚನೆಯು ವೈರಲ್ ಜೀನೋಮ್‌ನ ಸಾಮಾನ್ಯ ಕ್ರಿಯೆಗಳಿಗೆ ಅವಶ್ಯಕವಾದ ಅನುಕ್ರಮಗಳನ್ನು ವರ್ಗಾಯಿಸುತ್ತದೆ: ಒಟ್ಟುಗೂಡಿಸುವ ಕ್ರಮಾನುಗತಿ, ನಕಲುಮಾಡುವಿಕೆಯ ಪುನರಾವೃತ್ತಿಗಳು ಮತ್ತು ಅವಶ್ಯಕತೆ ಇದ್ದಾಗ ಹಿಮ್ಮುಖ ನಕಲುಮಾಡುವುದು. ಇವುಗಳನ್ನು 'ಒಂದೇ ರೀತಿಯ ಕಣದಲ್ಲಿ ಕ್ರಿಯೆ ನಡೆಸುವ ಅಂಶ'ಗಳೆನ್ನುತ್ತಾರೆ, ಏಕೆಂದರೆ ಅವು ವೈರಸ್ ಜೀನೋಮ್‌ ಮತ್ತು ಅಪೇಕ್ಷಿತ ಜೀನ್‌ ಆಗಿ DNAಯ ಒಂದೇ ರೀತಿಯ ಭಾಗದಲ್ಲಿರಬೇಕಾಗುತ್ತದೆ. ಭಿನ್ನ-ಕಣದಲ್ಲಿ ಕ್ರಿಯೆ ನಡೆಸುವ ಅಂಶಗಳೆಂದರೆ ವೈರಸ್‌ನ ಅಂಶಗಳು, ಅವು ಭಿನ್ನ DNA ಕಣದಲ್ಲಿ ಸಂಕೇತಿಸಲ್ಪಡುತ್ತವೆ. ಉದಾಹರಣೆಗಾಗಿ, ವೈರಸ್‌ ರಚನೆಯ ಪ್ರೋಟೀನ್‌ಗಳು ವೈರಸ್‌ ಜೀನೋಮ್‌‌ನಿಂದ ಅಭಿವ್ಯಕ್ತಿಗೊಳ್ಳದೆ ಭಿನ್ನ ಆನುವಂಶಿಕ ಅಂಶದಿಂದ ಅಭವ್ಯಕ್ತಗೊಳ್ಳುತ್ತದೆ. <ref>"ದ ಪ್ರಾಸೆಸ್ ಆಫ್ ಜೀನ್ ಥೆರಪಿ." ಆಲ್ಟರ್ನೇಟ್ ಹೀಲ್ಸ್. 2006ರ ಮೇ 8. ಆಲ್ಟರ್ನೇಟ್ ಮೆಡಿಸಿನ್, ವೆಬ್. 2009ರ ನವೆಂಬರ್ 23.</ref> ==== ಹರ್ಪಿಸ್ ಸಿಂಪ್ಲೆಕ್ಸ್ ವೈರಸ್‌ (ಸರ್ಪಸುತ್ತು ತರುವ ವೈರಸ್) ==== ಹರ್ಪಿಸ್ ಸಿಂಪ್ಲೆಕ್ಸ್ ವೈರಸ್‌ ಒಂದು ಮಾನವನ ನರಕೋಶಕ್ಕೆ ದಾಳಿ ಮಾಡುವ ವೈರಸ್‌. ಇದನ್ನು ಹೆಚ್ಚಾಗಿ ನರಮಂಡಲದಲ್ಲಿನ ಜೀನ್‌ ವರ್ಗಾವಣೆಗಾಗಿ ಪರಿಶೀಲಿಸಲಾಗುತ್ತದೆ. ಸಹಜ ಪ್ರಕಾರ HSV-1 ವೈರಸ್‌ ನರಕೋಶಗಳಿಗೆ ಪ್ರಭಾವ ಬೀರಲು ಸಮರ್ಥವಾಗಿರುತ್ತದೆ. ಸೋಂಕಿತ ನರಕೋಶಗಳು ಪ್ರತಿರಕ್ಷಕ ವ್ಯವಸ್ಥೆಯಿಂದ ನಿರಾಕರಿಸಲ್ಪಡುವುದಿಲ್ಲ. ಆದರೂ ಈ ಸುಪ್ತ ವೈರಸ್‌ ನಕಲು ಮಾಡುವಾಗ ಕಾಣಿಸಿಕೊಳ್ಳುವುದಿಲ್ಲ,ಇದರಿಂದಾಗಿ ಕ್ರಿಯೆಯು ಸಾಮಾನ್ಯರೀತಿಯಲ್ಲಿ ನಡೆಯಲು ಸಾಧ್ಯವಾಗುವ ನರಕೋಶದ ನಿರ್ದಿಷ್ಟ ಉತ್ತೇಜಕಗಳನ್ನು ಹೊಂದಿರುವುದಿಲ್ಲ. ಮಾನವರಲ್ಲಿ HSV-1ಕ್ಕೆ ಪ್ರತಿಕಾಯಗಳು ಹೆಚ್ಚು ಸಾಮಾನ್ಯವಾಗಿದ್ದರೂ, ಹರ್ಪಿಸ್ ಸೋಂಕಿನಿಂದ ಉಂಟಾಗುವ ಸಮಸ್ಯೆಗಳು ಬಹುಕಡಿಮೆ. <ref>ಹಾರ್ವುಡ್, ಅಡ್ರಿಯನ್ J. ಪ್ರೋಟೊಕಾಲ್ಸ್ ಫಾರ್ ಜೀನ್‌ ಅನಾಲಿಸಿಸ್. 1ನೇ. 31. ಟೊಟೋವಸ ನ್ಯೂಜೆರ್ಸಿ: ಹ್ಯೂಮನ್ ಪ್ರೆಸ್, 1994. ಮುದ್ರಣ</ref> === ವೈರಸ್-ಬಳಸದ ವಿಧಾನಗಳು === ವೈರಸ್-ಬಳಸದೆ ಮಾಡುವ ವಿಧಾನಗಳು ವೈರಸ್‌ನ ವಿಧಾನಗಳಿಗಿಂತ ಹೆಚ್ಚು ಪ್ರಯೋಜಕಾರಿಯಾಗಿದೆ, ಈ ವಿಧಾನಗಳು ಸರಳ ರೀತಿಯ ಹೆಚ್ಚಿನ ಪ್ರಮಾಣದ ಉತ್ಪತ್ತಿಯನ್ನು ನೀಡುತ್ತವೆ ಮತ್ತು ಕಡಿಮೆ ಮಟ್ಟದ ಪೋಷಕ ಪ್ರತಿರೋಧಕ ಶಕ್ತಿ ಹೊಂದಿರುತ್ತದೆ. ಹಿಂದೆ ವೈರಸ್-ಬಳಸದೆ ಮಾಡಿದ ವಿಧಾನಗಳಲ್ಲಿ [[ಟ್ರಾನ್ಸ್‌ಫೆಕ್ಷನ್(ವೈರಸ್ ಇಲ್ಲದ DNA ವರ್ಗಾವಣೆ)]] ಮತ್ತು [[ಜೀನ್‌ನ ಅಭಿವ್ಯಕ್ತಿ‌]]ಯು ಕಡಿಮೆ ಪ್ರಮಾಣದಲ್ಲಿದ್ದು ಪ್ರಯೋಜನಕಾರಿಯಾಗಲಿಲ್ಲ; ಆದರೆ ವಾಹಕ ತಂತ್ರಜ್ಞಾನದಲ್ಲಿನ ಇತ್ತೀಚಿನ ಅಭಿವೃದ್ಧಿಗಳು ಟ್ರಾನ್ಸ್‌ಫೆಕ್ಷನ್ ದಕ್ಷತೆಗಳೊಂದಿಗೆ ವೈರಸ್‌‌ಗಳಲ್ಲಿರುವಂತಹುದೇ ಕಣಗಳನ್ನು ಮತ್ತು ವಿಧಾನಗಳನ್ನು ಉತ್ಪತ್ತಿಮಾಡಿವೆ. ==== ನೇಕೆಡ್(ಹಿಸ್ಟೋನ್ ಮುಕ್ತ) DNA ==== ಇದು ವೈರಸ್-ಬಳಸದ ಟ್ರಾನ್ಸ್‌ಫೆಕ್ಷನ್‌ನ ಅತೀಸರಳ ವಿಧಾನವಾಗಿದೆ. [[ನೇಕೆಡ್ DNA]] ಪ್ಲಾಸ್ಮಿಡ್ಅನ್ನು ಸ್ನಾಯುವಿನೊಳಗೆ ಸೇರಿಸುವಲ್ಲಿ ಮಾಡಿದ ಪ್ರಯೋಗಗಳು ಸ್ವಲ್ಪಮಟ್ಟಿನ ಯಶಸ್ಸನ್ನು ಕಂಡವು; ಆದರೆ ಟ್ರಾನ್ಸ್‌ಫೆಕ್ಷನ್‌ನ ಇತರ ವಿಧಾನಗಳಿಗೆ ಹೋಲಿಸಿದರೆ ಜೀನ್ ಅಭಿವ್ಯಕ್ತಿಯು ಅತೀಕಡಿಮೆಯಾಗಿತ್ತು. ಪ್ಲಾಸ್ಮಿಡ್‌ಗಳ ಪ್ರಯೋಗಗಳಲ್ಲದೆ, ಇದರಷ್ಟೇ ಅಥವಾ ಇದಕ್ಕಿಂತ ಹೆಚ್ಚು ಯಶಸ್ಸು ಕಂಡ ನೇಕೆಡ್ [[PCR]] ಉತ್ಪನ್ನದ ಪ್ರಯೋಗಗಳನ್ನೂ ಮಾಡಲಾಗಿದೆ. ಈ ಯಶಸ್ಸು ಇತರ ವಿಧಾನಗಳಿಗೆ ಹೋಲಿಕೆಯಾಗದಿದ್ದರೂ, ನೇಕೆಡ್ DNA ನೀಡುವ ಇನ್ನಷ್ಟು ಹೆಚ್ಚು ಪರಿಣಾಮಕಾರಿ ವಿಧಾನಗಳ ಬಗ್ಗೆ ಸಂಶೋಧನೆ ಮಾಡುವುದಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಧಾನಗಳೆಂದರೆ - [[ಎಲೆಕ್ಟ್ರೊಪೊರೇಶನ್]], [[ಸೋನೊಪೊರೇಶನ್]] ಹಾಗೂ [["ಜೀನ್‌ ಗನ್"]] ಬಳಕೆ, ಇದು ಅಧಿಕ ಒತ್ತಡದ ಅನಿಲವನ್ನು ಬಳಸಿಕೊಂಡು DNA ಆವರಿಸಿದ ಚಿನ್ನದ ಕಣಗಳನ್ನು ಜೀವಕೋಶದೊಳಗೆ ನೂಕುತ್ತದೆ. ==== ಆಲಿಗೊನ್ಯೂಕ್ಲಿಯೊಟೈಡ್‌ಗಳು ==== ಜೀನ್‌ ಚಿಕಿತ್ಸೆಯಲ್ಲಿ ಸಂಶ್ಲೇಷಿತ ಆಲಿಗೊನ್ಯೂಕ್ಲಿಯೊಟೈಡ್‌ಗಳ ಬಳಕೆಯು ಕಾಯಿಲೆಯನ್ನುಂಟು ಮಾಡುವ ಕ್ರಿಯೆಯಲ್ಲಿ ಭಾಗವಹಿಸುವ ಜೀನ್‌ಗಳನ್ನು ನಿಷ್ಕ್ರಿಯಗೊಳಿಸುವುದಾಗಿದೆ. ಇದನ್ನು ಸಾಧಿಸಲು ಅನೇಕ ವಿಧಾನಗಳಿವೆ. ಒಂದು ವಿಧಾನವು [[ಆಂಟಿಸೆನ್ಸ್]] ನ್ನು ಬಳಸುತ್ತದೆ, ಇದು ದೋಷಯುಕ್ತ ಜೀನ್‌‌ನ ನಕಲು ಮಾಡುವ ಕ್ರಿಯೆಗೆ ಅಡ್ಡಿಪಡಿಸಲು ಗುರಿಪಡಿಸಿದ-ಜೀನ್‌‌ಗೆ ನಿರ್ದಿಷ್ಟವಾಗಿರುತ್ತದೆ. ಮತ್ತೊಂದು ವಿಧಾನವು [[siRNA]] ಎನ್ನುವ RNAಯ ಸಣ್ಣ ಕಣಗಳನ್ನು ಬಳಸಿಕೊಳ್ಳುತ್ತದೆ, ದೋಷಪೂರಿತ ಜೀನ್‌ನ [[mRNA]] ನಕಲಿನಲ್ಲಿ ನಿರ್ದಿಷ್ಟ ವಿಶಿಷ್ಠ ಅನುಕ್ರಮಗಳನ್ನು ಸೀಳುವಂತೆ ಅದು ಜೀವಕೋಶಕ್ಕೆ ಸಂಕೇತ ನೀಡುತ್ತದೆ.ಇದರಿಂದ ದೋಷಪೂರಿತ mRNA ರೂಪಾಂತರಕ್ಕೆ ಮತ್ತು ಜೀನ್ ಅಭಿವ್ಯಕ್ತಿಗೆ ಅಡ್ಡಿಯಾಗುತ್ತದೆ. ಇನ್ನೊಂದು ವಿಧಾನವು ಎರಡು ತಂತುವಿನ ಆಲಿಗೊಡಿಆಕ್ಸಿನ್ಯೂಕ್ಲಿಯೊಟೈಡ್‌ಗಳನ್ನು ಉಪಯೋಗಿಸಿಕೊಳ್ಳುತ್ತದೆ, ಇದನ್ನು ಗುರಿಪಡಿಸಿದ ಜೀನ್‌ನ ನಕಲುಮಾಡುವಿಕೆಯನ್ನು ಕ್ರಿಯಾತ್ಮಕಗೊಳಿಸಲು ಅವಶ್ಯಕವಾಗಿರುವ ಅಂಶಗಳಿಗೆ ಪ್ರಲೋಭಕವಾಗಿ‌ ಬಳಸಲಾಗುತ್ತದೆ. ದೋಷಯುಕ್ತ ಜೀನ್‌‌ನ ಉತ್ತೇಜಕದ ಬದಲಿಗೆ ಈ ಪ್ರಲೋಭಕ ವಸ್ತುಗಳೊಂದಿಗೆ ನಕಲು ಮಾಡುವ ಅಂಶಗಳು ಕೂಡಿಕೊಳ್ಳುತ್ತವೆ.ಅದು ಗುರಿಯಾಗಿಸಿದ ಜೀನ್‌ನ ನಕಲು ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಅಬಿವ್ಯಕ್ತಿಯನ್ನು ಕಡಿಮೆ ಮಾಡುತ್ತದೆ. ಒಂದು ತಂತುವಿನ DNA ಆಲಿಗೊನ್ಯೂಕ್ಲಿಯೊಟೈಡ್‌ಗಳನ್ನು ರೂಪಾಂತರಿತ ಜೀನ್‌ನೊಳಗೆ ಒಂದು ಆಧಾರವನ್ನು ಬದಲಿಸಲು ನಿರ್ದೇಶನ ನೀಡುವುದಕ್ಕೆ ಬಳಸಲಾಗುತ್ತದೆ. ಆಲಿಗೊನ್ಯೂಕ್ಲಿಯೊಟೈಡ್‌ಅನ್ನು ಗುರಿಪಡಿಸಿದ-ಜೀನ್‌‌‌ಗೆ ಪೂರಕವಾಗಿ ದೃಢಪಡಿಸುವ ರೀತಿಯಲ್ಲಿ ಕೇಂದ್ರ ಮೂಲವನ್ನು ಹೊರತು ಪಡಿಸಿ ರೂಪಿಸಲಾಗಿರುತ್ತದೆ, ಗುರಿ ಆಧಾರವು ಜೀನ್ ಸರಿಪಡಿಸುವ ಕ್ರಿಯೆಯಲ್ಲಿ ಪಡಿಯಚ್ಚಿನ(ಟೆಂಪ್ಲೇಟ್) ಮೂಲದಂತೆ ಕಾರ್ಯ ನಿರ್ವಹಿಸುತ್ತದೆ. ಈ ವಿಧಾನವನ್ನು ಆಲಿಗೊನ್ಯೂಕ್ಲಿಯೊಟೈಡ್‌ ಮಧ್ಯಸ್ಥಿಕೆಯ ಜೀನ್‌ ಸರಿಪಡಿಸುವಿಕೆ, ಗುರಿಪಡಿಸಿದ ಜೀನ್‌ ಸರಿಪಡಿಸುವಿಕೆ ಅಥವಾ ಗುರಿಪಡಿಸಿದ ನ್ಯೂಕ್ಲಿಯೊಟೈಡ್‌ ಮಾರ್ಪಡಿಸುವಿಕೆ ಎಂದೆಲ್ಲಾ ಕರೆಯುತ್ತಾರೆ. ==== ಲಿಪೋಪ್ಲೆಕ್ಸ್‌ಗಳು ಮತ್ತು ಪಾಲಿಪ್ಲೆಕ್ಸ್‌ಗಳು ==== ಹೊಸ DNAಅನ್ನು ಜೀವಕೋಶದೊಳಗೆ ಸೇರಿಸುವುದನ್ನು ಅಭಿವೃದ್ಧಿಗೊಳಿಸಲು, DNAಯು ಹಾನಿಗೊಳಗಾಗದಂತೆ ರಕ್ಷಿಸಬೇಕು ಹಾಗೂ ಜೀವಕೋಶದೊಳಗೆ ಅದರ ಪ್ರವೇಶವನ್ನು ಸುಲಭಗೊಳಿಸಬೇಕು. ಇದನ್ನು ಸಾಧಿಸುವುದಕ್ಕಾಗಿ ಲಿಪೋಪ್ಲೆಕ್ಸ್ ಮತ್ತು ಪಾಲಿಪ್ಲೆಕ್ಸ್‌ ಎಂಬ ಹೊಸ ಕಣಗಳನ್ನು ರಚಿಸಲಾಯಿತು, ಇವು ಟ್ರಾನ್ಸ್‌ಫೆಕ್ಷನ್ ಪ್ರಕ್ರಿಯೆಯ ಸಂದರ್ಭದಲ್ಲಿ DNAಅನ್ನು ಅನಪೇಕ್ಷಿತವಾಗಿ ಒಡೆಯುವುದರಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಪ್ಲಾಸ್ಮಿಡ್ DNAಅನ್ನು [[ಮೈಸೆಲ್]] ಅಥವಾ ಲೈಪೊಸೋಮ್‌ನಂತಹ ವ್ಯವಸ್ಥೆಗೊಳಿಸಿದ ರಚನೆಯಲ್ಲಿ ಲಿಪಿಡ್‌(ಲಿಪಿಡ್)ಗಳಿಂದ ಮುಚ್ಚಬಹುದು. ಈ ವ್ಯವಸ್ಥೆಗೊಳಿಸಿದ ರಚನೆಯು DNAಯೊಂದಿಗೆ ಸಂಯುಕ್ತಗೊಂಡಾಗ ಅದನ್ನು ಲಿಪೊಪ್ಲೆಕ್ಸ್ ಎಂದು ಕರೆಯುತ್ತಾರೆ. ಮ‌ೂರು ಪ್ರಕಾರದ ಲಿಪಿಡ್‌ಗಳಿವೆ - ಆನ್ಆಯಾನಿಕ್(ಋಣ ಪೂರಣ), ತಟಸ್ಥ ಮತ್ತು ಕ್ಯಾಟಯಾನಿಕ್(ಧನ ಪೂರಣ). ಆರಂಭದಲ್ಲಿ ಋಣ ಪೂರಣದ ಮತ್ತು ತಟಸ್ಥ ಲಿಪಿಡ್‌ಗಳನ್ನು ಸಂಶ್ಲೇಷಿತ ವಾಹಕಗಳ ಲಿಪೋಪ್ಲೆಕ್ಸ್‌ಗಳನ್ನು ರಚಿಸಲು ಬಳಸಲಾಗಿತ್ತು. ಅವುಗಳು ಸ್ವಲ್ಪ ಮಟ್ಟಿಗೆ ವಿಷಕಾರಿಯಾಗಿದ್ದರೂ, ದೇಹದ ದ್ರವಪದಾರ್ಥಗಳೊಂದಿಗೆ ಬಹುಬೇಗ ಹೊಂದಿಕೊಳ್ಳುತ್ತವೆ ಹಾಗೂ ಅವುಗಳನ್ನು ಅಂಗಾಂಶ ನಿರ್ದಿಷ್ಟವಾಗಿ ಮಾರ್ಪಡಿಸುವ ಸಾಧ್ಯತೆಗಳಿವೆ; ಅವುಗಳ ಉತ್ಪತ್ತಿಯು ಸಂಕೀರ್ಣವಾದುದು ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಕ್ಯಾಟಯಾನಿಕ್ ರೂಪಗಳತ್ತ ಹೆಚ್ಚು ಗಮನಹರಿಸಲಾಯಿತು. [[ಕ್ಯಾಟಯಾನಿಕ್ ಲಿಪಿಡ್‌ಗಳ]] ಧನ ಪೂರಣದಿಂದಾಗಿ ಅವುಗಳನ್ನು ಮೊದಲು ಋಣ ಪೂರಣದ DNA ಕಣಗಳ ಶಕ್ತಿ ವೃದ್ಧಿಸಲು ಬಳಸಲಾಯಿತು, ಇದು DNAಯು ಲೈಪೋಸೋಮ್‌ಗಳೊಂದಿಗೆ ಆವರಿಸುವುದನ್ನು ಸುಲಭಗೊಳಿಸುತ್ತದೆ. ಕ್ಯಾಟಯಾನಿಕ್ ಲಿಪಿಡ್‌ಗಳ ಬಳಕೆಯು ಲಿಪೋಪ್ಲೆಕ್ಸ್‌ಗಳ ಸ್ಥಿರತೆಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಎಂದು ನಂತರ ಕಂಡುಹಿಡಿಯಲಾಯಿತು. ಅವುಗಳ ಧನಾತ್ಮಕ ಪೂರಣದಿಂದಾಗಿ, ಕ್ಯಾಟಯಾನಿಕ್ ಲೈಪೋಸೋಮ್‌ಗಳು ಜೀವಕೋಶದ ಪೊರೆಯೊಂದಿಗೆ ಪರಸ್ಪರ ಕ್ರಿಯೆ ನಡೆಸುತ್ತವೆ, [[ಎಂಡೊಸೈಟೋಸಿಸ್]]ಅನ್ನು ಜೀವಕೋಶಗಳು ಲಿಪೋಪ್ಲೆಕ್ಸ್‌ಗಳನ್ನು ತೆಗೆದುಕೊಳ್ಳುವ ಪ್ರಮುಖ ಮಾರ್ಗವೆಂದು ವ್ಯಾಪಕವಾಗಿ ನಂಬಲಾಗಿದೆ. ಎಂಡೊಸೈಟೋಸಿಸ್‌ನಿಂದಾಗಿ ಎಂಡೊಸೋಮ್‌ಗಳು ರೂಪುಗೊಳ್ಳುತ್ತವೆ, ಎಂಡೊಸೋಮ್‌‌ನ ಪೊರೆಯನ್ನು ಒಡೆಯುವ ಮ‌ೂಲಕ ಜೀನ್‌‌‌ಗಳು ಸೈಟೊಪ್ಲಾಸಮ್‌(ಕೋಶದ್ರವ್ಯ)ಗೆ ಬಿಡುಗಡೆಯಾಗದಿದ್ದರೆ ಅವುಗಳು ಎಲ್ಲಾ DNA ಅವುಗಳ ಕ್ರಿಯೆಗಳನ್ನು ನಡೆಸುವುದಕ್ಕಿಂತ ಮೊದಲೇ ನಾಶವಾಗಿಹೋಗುವ ಲೈಸೊಸೋಮ್‌ಗೆ ಕಳುಹಿಸಲ್ಪಡುತ್ತವೆ. DNAಅನ್ನು ಲೈಪೋಸೋಮ್‌ಗಳೊಂದಿಗೆ ಆವರಿಸುವ ಮತ್ತು ಶಕ್ತಿ ವೃದ್ಧಿಸುವ ಸಾಮರ್ಥ್ಯವನ್ನು ಕ್ಯಾಟಯಾನಿಕ್ ಲಿಪಿಡ್‌ಗಳು ಹೊಂದಿದ್ದರೂ, “ಎಂಡೊಸೋಮ್‌ನ ತಪ್ಪಿಸಿಕೊಳ್ಳುವಿಕೆ”ಯಂತಹ ಸಾಮರ್ಥ್ಯದ ಕೊರತೆಯಿಂದಾಗಿ ಟ್ರಾನ್ಸ್‌ಫೆಕ್ಷನ್ ದಕ್ಷತೆಯು ತುಂಬಾ ಕಡಿಮೆಯಾಗಿರುತ್ತದೆ. ಲಿಪೋಪ್ಲೆಕ್ಸ್‌ಗಳು ರೂಪುಗೊಳ್ಳಲು ಸಹಾಯಕ ಲಿಪಿಡ್‌ಗಳನ್ನು(DOPEನಂತಹ ವಿದ್ಯುತ್ ತಟಸ್ಥವಾಗಿರುವ ಲಿಪಿಡ್‌ಗಳು) ಸೇರಿಸಿದಾಗ ಹೆಚ್ಚಿನ ಟ್ರಾನ್ಸ್‌ಫೆಕ್ಷನ್ ಫಲಕಾರಿತ್ವವು ಕಂಡುಬಂದಿತು. DNAಯು ಎಂಡೊಸೋಮ್‌ನಿಂದ ತಪ್ಪಿಸಿಕೊಂಡು ಹೋಗಲು ನೆರವಾಗುವಂತಹ ಎಂಡೊಸೋಮ್‌ನ ಪೊರೆಗಳನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಕೆಲವು ಲಿಪಿಡ್‌ಗಳು ಹೊಂದಿರುತ್ತವೆ ಎಂದು ನಂತರ ಗ್ರಹಿಸಲಾಯಿತು, ಆದ್ದರಿಂದ ಈ ಲಿಪಿಡ್‌ಗಳನ್ನು ಫ್ಯೂಸೊಜೆನಿಕ್ ಲಿಪಿಡ್‌ಗಳೆಂದು ಕರೆಯುತ್ತಾರೆ. ಕ್ಯಾಟಯಾನಿಕ್ ಲೈಪೋಸೋಮ್‌ಗಳನ್ನು ಜೀನ್‌ ಪೂರೈಸುವ ವಾಹಕಗಳ ಬದಲಿಯಾಗಿ ಹೆಚ್ಚಾಗಿ ಬಳಸಲಾಗುತ್ತಿದ್ದರೂ ಕ್ಯಾಟಯಾನಿಕ್ ಲಿಪಿಡ್‌ಗಳ ಮೇಲೆ ಅವಲಂಬಿತವಾದ ವಿಷಕಾರಿತ್ವದ ಬಗ್ಗೆಯ‌ೂ ತಿಳಿದುಬಂದಿದೆ, ಇದು ಅವುಗಳ ಚಿಕಿತ್ಸಕ ಉಪಯೋಗಗಳನ್ನು ಮಿತಿಗೊಳಿಸುತ್ತದೆ. ಲಿಪೋಪ್ಲೆಕ್ಸ್‌ಗಳನ್ನು ಸಾಮಾನ್ಯವಾಗಿ ಕ್ಯಾನ್ಸರ್ ಜೀವಕೋಶಗಳಿಗೆ ಜೀನ್‌ ವರ್ಗಾಯಿಸುವುದರಲ್ಲಿ ಬಳಸಲಾಗುತ್ತದೆ, ಪೂರೈಕೆಯಾದ ಜೀನ್‌ಗಳು ಜೀವಕೋಶದಲ್ಲಿ‌‌ ಗೆಡ್ಡೆ ದಮನಕ ನಿಯಂತ್ರಣದ ಜೀನ್‌‌ಅನ್ನು ಸಕ್ರಿಯಗೊಳಿಸುತ್ತದೆ ಹಾಗೂ ಗ್ರಂಥಿಜನಕ ಜೀನ್(ಆಂಕೊಜೀನ್)‌ಗಳ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಲಿಪೋಪ್ಲೆಕ್ಸ್‌ಗಳು ಉಸಿರಾಟ ಕ್ರಿಯೆಯಲ್ಲಿ ಭಾಗವಹಿಸುವ [[ಎಪಿತೀಲಿಯಲ್ ಜೀವಕೋಶ]]ಗಳ ಟ್ರಾನ್ಸ್‌ಫೆಕ್ಷನ್ ಕ್ರಿಯೆಯಲ್ಲಿ ಬಹುಪ್ರಯೋಜನಕಾರಿಯಾಗಿವೆ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ, ಆದ್ದರಿಂದ ಅವನ್ನು ಪಿತ್ತಕೋಶದ ತಂತೂತಕ ಮುಂತಾದ ಉಸಿರಾಟ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ಬಳಸಬಹುದು. DNA ಒಂದಿಗಿನ ಕಣಗುಚ್ಛಗಳ(ಪಾಲಿಮರ್) ಸಂಕೀರ್ಣಗಳನ್ನು ಪಾಲಿಪ್ಲೆಕ್ಸ್‌ಗಳೆಂದು ಕರೆಯುತ್ತಾರೆ. ಹೆಚ್ಚಿನ ಪಾಲಿಪ್ಲೆಕ್ಸ್‌ಗಳು ಕ್ಯಾಟಯಾನಿಕ್ ಕಣಗುಚ್ಛಗಳನ್ನು ಹೊಂದಿರುತ್ತವೆ ಹಾಗೂ ಅವುಗಳ ಉತ್ಪತ್ತಿಯು ಅಯಾನ್‌ಗಳ(ವಿದ್ಯುದ್ವಾಹಕ ಕಣ) ಪರಸ್ಪರ ಕ್ರಿಯೆಯಿಂದ ನಿಯಂತ್ರಿಸಲ್ಪಡುತ್ತದೆ. ಪಾಲಿಪ್ಲೆಕ್ಸ್‌ಗಳ ಮತ್ತು ಲಿಪೋಪ್ಲೆಕ್ಸ್‌ಗಳ ಕ್ರಿಯಾವಿಧಾನದ ಒಂದು ಪ್ರಮುಖ ವ್ಯತ್ಯಾಸವೆಂದರೆ - ಪಾಲಿಪ್ಲೆಕ್ಸ್‌ಗಳು ಅವುಗಳ DNA ಸಮ‌ೂಹವನ್ನು ಕೋಶದ್ರವ್ಯ(ಸೈಟೊಪ್ಲಾಸಂ)ಕ್ಕೆ ಬಿಡುಗಡೆ ಮಾಡುವುದಿಲ್ಲ, ಅದರಿಂದಾಗಿ ಸಕ್ರಿಯವಾಗಿಲ್ಲದ ಅಡೆನೊವೈರಸ್‌‌ನಂತಹ ಎಂಡೊಸೋಮ್-ವಿಭಜನೆ ಕಾರಕಗಳೊಂದಿಗೆ ಸಹ-ಟ್ರಾನ್ಸ್‌ಫೆಕ್ಷನ್ ಕ್ರಿಯೆ (ಪಾಲಿಪ್ಲೆಕ್ಸ್ ಜೀವಕೋಶದೊಳಗೆ ಪ್ರವೇಶಿಸುವ ಕ್ರಿಯೆಯಾದ ಎಂಡೊಸೈಟೋಸಿಸ್‌ನ ಸಂದರ್ಭದಲ್ಲಿ ಉಂಟಾದ ಎಂಡೊಸೋಮ್ಅನ್ನು ಛಿದ್ರಗೊಳಿಸಲು) ನಡೆಯುತ್ತದೆ. ಎಲ್ಲಾ ಸಂದರ್ಭದಲ್ಲಿ ಇದೇ ರೀತಿ ನಡೆಯುವುದಿಲ್ಲ, ಪಾಲಿಈತೈಲ್‌ಎನಿಮೈನ್‌ನಂತಹ ಕಣಗುಚ್ಛಗಳು ಎಂಡೊಸೋಮ್‌ ಛಿದ್ರಗೊಳಿಸುವಲ್ಲಿ ಅವುಗಳದೇ ಆದ ಸ್ವಂತ ವಿಧಾನವನ್ನು ಹೊಂದಿವೆ, ಇವು [[ಚಿಟೊಸನ್]] ಮತ್ತು ಟ್ರಿಮೀತೈಲ್‌ಚಿತೋಸನ್‌ಗಳಂತೆ ಕಾರ್ಯನಿರ್ಹಹಿಸುತ್ತದೆ. === ಮಿಶ್ರತಳಿ ವಿಧಾನಗಳು === [[ಜೀನ್‌ ವರ್ಗಾವಣೆ]]ಯ ಪ್ರತಿಯೊಂದು ವಿಧಾನವೂ ನ್ಯೂನತೆಯನ್ನು ಹೊಂದಿರುವುದರಿಂದ, ಎರಡು ಅಥವಾ ಅದಕ್ಕಿಂತ ಹೆಚ್ಚು ತಂತ್ರಜ್ಞಾನಗಳನ್ನು ಸೇರಿಸುವ ಕೆಲವು ಮಿಶ್ರತಳಿಯ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. [[ವೈರೊಸೋಮ್‌ಗಳು]] ಇದಕ್ಕೆ ಒಂದು ಉದಾಹರಣೆ; ಅವು [[ಲೈಪೋಸೋಮ್]]‌ಗಳನ್ನು ಒಂದು ಸಕ್ರಿಯವಾಗಿಲ್ಲದ [[HIV]] ಅಥವಾ [[ಇನ್‌ಫ್ಲುಯೆನ್ಸ ವೈರಸ್‌]]‌ನೊಂದಿಗೆ ಕೂಡಿಸುತ್ತವೆ. ಶ್ವಾಸಕೋಶದ [[ಎಪಿತೀಲಿಯಮ್ ಜೀವಕೋಶ]]ಗಳಲ್ಲಿ ಈ ವಿಧಾನದ ಜೀನ್ ವರ್ಗಾವಣೆಯು ವೈರಸ್‌ನ ಅಥವಾ ಲೈಪೊಸೋಮ್‌ನ ವಿಧಾನಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇತರ ವಿಧಾನಗಳು ಇತರೆ ವೈರಸ್ ವಾಹಕಗಳನ್ನು [[ಕ್ಯಾಟಯಾನಿಕ್ ಲಿಪಿಡ್‌]]ಗಳೊಂದಿಗೆ ಅಥವಾ [[ಮಿಶ್ರತಳಿ ಹುಟ್ಟಿಸುವ ವೈರಸ್‌]]‌ಗಳೊಂದಿಗೆ ಮಿಶ್ರ ಮಾಡುವುದನ್ನು ಒಳಗೊಂಡಿರುತ್ತವೆ. === ಡೆಂಡ್ರಿಮರ್‌ಗಳು === [[ಡೆಂಡ್ರಿಮರ್‌]] ಒಂದು ಗೋಲಾಕಾರದಲ್ಲಿರುವ ಹೆಚ್ಚು ಶಾಖೆಗಳನ್ನು ಹೊಂದಿರುವ [[ಬೃಹತ್ ಕಣ]]. ಕಣದ ಮೇಲ್ಮೈಯು ಹಲವಾರು ವಿಧಗಳಲ್ಲಿ ಕಾರ್ಯಚಟುವಟಿಕೆಯಿಂದ ಕೂಡಿದೆ ಹಾಗೂ ಇದರ ಪರಿಣಾಮಕ್ಕೆ ಒಳಗಾದ ರಚನೆಗಳ ಅನೇಕ ಗುಣಲಕ್ಷಣಗಳನ್ನು ಇದರ ಮೇಲ್ಮೈನಿಂದಲೇ ಕಂಡುಹಿಡಿಯಲಾಗಿದೆ. ನಿರ್ದಿಷ್ಟವಾಗಿ ಕ್ಯಾಟಯಾನಿಕ್(ಧನಾತ್ಮಕ ಪೂರಣ ಐಯಾನ್) ಡೆಂಡ್ರಿಮರ್‌ಅನ್ನು ರಚಿಸಬಹುದು, ಇದು ಧನಾತ್ಮಕ ಮೇಲ್ಮೈ ಪೂರಣ ಹೊಂದಿರುತ್ತದೆ. DNA ಅಥವಾ RNA ಅಂತಹ ಆನುವಂಶಿಕ ಅಂಶಗಳ ಉಪಸ್ಥಿತಿಯಲ್ಲಿ ಇದರ ಪೂರಣ ನ್ಯೂಕ್ಲಿಕ್ ಆಮ್ಲವು ಕ್ಯಾಟಯಾನಿಕ್ ಡೆಂಡ್ರಿಮರ್‌ನೊಂದಿಗೆ ತಾತ್ಕಾಲಿಕವಾಗಿ ಜೊತೆಗೂಡುವಂತೆ ಮಾಡುತ್ತದೆ‌. ಅದರ ಗುರಿಯನ್ನು ತಲುಪಿದ ನಂತರ ಡೆಂಡ್ರಿಮರ್‌-ನ್ಯೂಕ್ಲಿಕ್ ಆಮ್ಲದ ಸಂಕೀರ್ಣವು ಎಂಡೊಸೈಟೋಸಿಸ್‌ನ ಮ‌ೂಲಕ ಜೀವಕೋಶದೊಳಕ್ಕೆ ಕೊಂಡೊಯ್ಯಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಟ್ರಾನ್ಸ್‌ಫೆಕ್ಷನ್ ಅಂಶಗಳ ಮಾನದಂಡವೆಂದರೆ ಕ್ಯಾಟಯಾನಿಕ್ ಲಿಪಿಡ್‌ಗಳು. ಈ ಸಮರ್ಥ ಮರುಕಾರಕಗಳ ಮಿತಿಗಳೆಂದರೆ - ಹಲವಾರು ಜೀವಕೋಶ ಪ್ರಕಾರಗಳನ್ನು ಟ್ರಾನ್ಸ್‌ಫೆಕ್ಷನ್ ಕ್ರಿಯೆಗೊಳಪಡಿಸುವ ಸಾಮರ್ಥ್ಯದ ಕೊರತೆ, ಸಕ್ರಿಯವಾಗಿ ಗುರಿಪಡಿಸುವ ಸಾಮರ್ಥ್ಯದ ಕೊರತೆ, ಪ್ರಾಣಿ ಮಾದರಿಗಳೊಂದಿಗೆ ಹೊಂದಿಕೆಯಾಗದಿರುವಿಕೆ ಹಾಗೂ ವಿಷಕಾರಿತ್ವ. ಡೆಂಡ್ರಿಮರ್‌ಗಳು ದೃಢವಾದ ಕೋವೇಲೆಂಟ್ ರಚನೆ ಹಾಗೂ ಕಣಗಳ ರಚನೆ ಮತ್ತು ಗಾತ್ರಕ್ಕೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತವೆ. ಇವುಗಳೆರಡೂ ಪ್ರಸ್ತುತವಿರುವ ಸಾಧನೆಗಳಿಗಿಂತ ಹೆಚ್ಚು ಬಲವಾದ ಪ್ರಯೋಜನಗಳನ್ನು ನೀಡುತ್ತವೆ. ಡೆಂಡ್ರಿಮರ್‌ಗಳನ್ನು ಉತ್ಪತ್ತಿ ಮಾಡುವುದು ಬಹುಹಿಂದಿನಿಂದಲೂ ತುಂಬಾ ನಿಧಾನ ಮತ್ತು ದುಬಾರಿಯಾದ ಕ್ರಿಯೆಯಾಗಿದೆ, ಇದು ಅಸಂಖ್ಯಾತ ನಿಧಾನ ಕ್ರಿಯೆಗಳನ್ನು ಹೊಂದಿದೆ. ಇದು ಅವುಗಳ ವಾಣಿಜ್ಯಕ ಬೆಳವಣಿಗೆಯನ್ನು ತೀವ್ರವಾಗಿ ಕುಂಠಿತಗೊಳಿಸುತ್ತಿದೆ. ಮಿಚಿಗನ್ ಮೂಲದ ಕಂಪೆನಿ ಡೆಂಡ್ರಿಟಿಕ್ ನ್ಯಾನೊಟೆಕ್ನಾಲಜೀಸ್ ಚಲನೆಗೆ ಸಂಬಂಧಿಸಿದ ರಾಸಾಯನಿಕ ವಿಜ್ಞಾನವನ್ನು ಬಳಸಿಕೊಂಡು ಡೆಂಡ್ರಿಮರ್‌ಗಳನ್ನು ಉತ್ಪತ್ತಿ ಮಾಡುವ ವಿಧಾನವನ್ನು ಕಂಡುಹಿಡಿದಿದೆ, ಈ ಕ್ರಿಯೆಯು ಮ‌ೂರರಷ್ಟು ಪ್ರಮಾಣದಲ್ಲಿ ದರವನ್ನು ಕಡಿಮೆಮಾಡಿತು ಮಾತ್ರವಲ್ಲದೆ ಕ್ರಿಯೆಯೆ ಸಮಯವನ್ನು ತಿಂಗಳಿನಿಂದ ಹಲವಾರು ದಿನಗಳಿಗೆ ತಗ್ಗಿಸಿತು. ಈ ಹೊಸ "ಪ್ರಿಯೋಸ್ಟಾರ್" ಡೆಂಡ್ರಿಮರ್‌ಗಳನ್ನು ಒಂದು DNA ಅಥವಾ RNA ಸಮ‌ೂಹವನ್ನು ಸಾಗಿಸಲು ವಿಶೇಷವಾಗಿ ರಚಿಸಲಾಗಿದೆ, ಇದು ಜೀವಕೋಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಸ್ವಲ್ಪ ಪ್ರಮಾಣದ ಅಥವಾ ಯಾವುದೇ ವಿಷಕಾರಿತ್ವವಿಲ್ಲದೆ ಟ್ರಾನ್ಸ್‌ಫೆಕ್ಷನ್ ಕ್ರಿಯೆಗೆ ಒಳಪಡಿಸುತ್ತದೆ. == ಜೀನ್‌ ಚಿಕಿತ್ಸೆಯಲ್ಲಿನ ಪ್ರಮುಖ ಅಭಿವೃದ್ಧಿಗಳು == === 2002 ಮತ್ತು ಅದಕ್ಕಿಂತ ಮೊದಲು === ಹೊಸ ಜೀನ್‌ ಚಿಕಿತ್ಸಾ ಕ್ರಮವು ದೋಷಪೂರಿತ ಜೀನ್‌‌‌ಗಳಿಂದ ಪಡೆದ RNA ಸಂದೇಶವಾಹಕದಲ್ಲಿನ ದೋಷಗಳನ್ನು ಸರಿಪಡಿಸುತ್ತದೆ. ಈ ತಂತ್ರಜ್ಞಾನವು ರಕ್ತದ ಕಾಯಿಲೆ [[ಥಲಸ್ಸೀಮಿಯಾ]], [[ಸಿಸ್ಟಿಕ್ ಫೈಬ್ರೋಸಿಸ್]] ಮತ್ತು ಕೆಲವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗಿದೆ. NewScientist.comನಲ್ಲಿ ''ಸಬ್ಟಲ್ ಜೀನ್‌ ಥೆರಪಿ ಟ್ಯಾಕಲ್ಸ್ ಬ್ಲಡ್ ಡಿಸೋರ್ಡರ್'' (ಅಕ್ಟೋಬರ್ 11, 2002)ಅನ್ನು ಗಮನಿಸಿ. [[ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯ]] ಮತ್ತು ಕೋಪರ್ನಿಕಸ್ ಥೆರಾಪಿಯಾಟಿಕ್ಸ್‌ನ ಸಂಶೋಧಕರು, ನ್ಯೂಕ್ಲಿಯರ್ ಪೊರೆಯಲ್ಲಿನ ಸೂಕ್ಷ್ಮರಂಧ್ರದೆಡೆಗೆ ಚಿಕಿತ್ಸಕ DNAಅನ್ನು ಸಾಗಿಸುವ 25 ನ್ಯಾನೊಮೀಟರ್‌ನಷ್ಟು ಗಾತ್ರದ ಅತೀಸಣ್ಣ ಲೈಪೋಸೋಮ್‌ಗಳನ್ನು ರಚಿಸಲು ಸಮರ್ಥರಾಗಿದ್ದಾರೆ. NewScientist.com ನಲ್ಲಿ ''DNA ನ್ಯಾನೊಬಾಲ್ಸ್ ಬೂಸ್ಟ್ ಜೀನ್‌ ಥೆರಪಿ'' (ಮೇ 12, 2002)ಯನ್ನು ಗಮನಿಸಿ. ಇಲಿಗಳಲ್ಲಿನ ಕುಡುಗೋಲಿನಾಕಾರದ ಜೀವಕೋಶ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. 2002ರ ಮಾರ್ಚ್ 18ರ ದ ಸೈಂಟಿಸ್ಟ್‌ನ ಸಂಚಿಕೆ ''ಮುರೈನ್ ಜೀನ್‌ ಥೆರಪಿ ಕರೆಕ್ಟ್ಸ್ ಸಿಂಪ್ಟಮ್ಸ್ ಆಫ್ [[ಸಿಕಲ್ ಸೆಲ್ ಡಿಸೀಸ್]]'' ಅನ್ನು ಗಮನಿಸಿ. ಇಟಲಿಯ ಮಿಲನ್‌ನ ವಿಟಾ-ಸೆಲ್ಯೂಟ್ ಸ್ಯಾನ್ ರಫೆಲೆ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುವ ವೈದ್ಯ ಕ್ಲಾಡಿಯೊ ಬೋರ್ಡಿಗ್ನಾನ್ 1992ರಲ್ಲಿ, ಆನುವಂಶಿಕ ಕಾಯಿಲೆಯನ್ನು ಗುಣಪಡಿಸುವ ಉದ್ಧೇಶದಿಂದ ಜೀನ್‌‌‌ಗಳನ್ನು ಸಾಗಿಸುವುದಕ್ಕೆ ಹೆಮೆಟೊಪೊಯೋಟಿಕ್ ಸ್ಟೆಮ್ ಜೀವಕೋಶಗಳನ್ನು ವಾಹಕಗಳಾಗಿ ಬಳಸಿಕೊಂಡು ಮೊದಲ ಜೀನ್‌ ಚಿಕಿತ್ಸಾ ಕಾರ್ಯವಿಧಾನ ನಿರ್ವಹಿಸಿದ. ಇದು ಪ್ರಪಂಚದಲ್ಲೇ ಪ್ರಥಮವಾದುದು. 2002ರಲ್ಲಿ ಈ ಕಾರ್ಯವನ್ನು ಅಡೆನಸಿನ್ ಡಿಅಮಿನೇಸ್-ಕೊರತೆ (SCID) ಚಿಕಿತ್ಸೆಗಾಗಿ ಮೊದಲ ಯಶಸ್ವೀ ಜೀನ್‌ ಚಿಕಿತ್ಸೆಯಾಗಿ ಬಳಸಲಾಯಿತು. SCID ([[ಸೀವಿಯರ್ ಕಂಬೈನ್ಡ್ ಇಮ್ಯೂನ್ ಡಿಫೀಸಿಯೆನ್ಸಿ]] ಅಥವಾ "ಬಬಲ್ ಬಾಯ್" ಕಾಯಿಲೆ) ಇರುವ ಮಕ್ಕಳಿಗೆ ಚಿಕಿತ್ಸೆ ನೀಡುವ, 2000 ಮತ್ತು 2002ರಲ್ಲಿ ಹಲವಾರು ಕೇಂದ್ರಗಳಲ್ಲಿ ಮಾಡಿದ ಪ್ರಯೋಗಗಳು ಯಶಸ್ವಿಯಾದವು. ಆದರೆ ಪ್ಯಾರಿಸ್ ಕೇಂದ್ರದ ಪ್ರಯೋಗದಲ್ಲಿ ಚಿಕಿತ್ಸೆ ನೀಡಿದ ಹತ್ತು ಮಕ್ಕಳಲ್ಲಿ ಒಂದು ಮಗುವಿನಲ್ಲಿ ರಕ್ತಕ್ಯಾನ್ಸರ್‌ನಂತ ಸ್ಥಿತಿ ಉಂಟಾದಾಗ ಈ ಕ್ರಮವನ್ನು ಪ್ರಶ್ನಿಸಲಾಯಿತು. ಪ್ರಾಯೋಗಿಕ ಪ್ರಯೋಗಗಳು 2002ರಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು, ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿಯಲ್ಲಿ ಶಿಷ್ಟಾಚಾರದ ನಿಯಂತ್ರಿತ ಪರಾಮರ್ಶೆ ನಂತರ ಇದು ಪುನಾರಂಭಗೊಂಡಿತು.<ref>{{cite journal |author=Cavazzana-Calvo M, Thrasher A, Mavilio F |title=The future of gene therapy |journal=Nature |volume=427 |issue=6977 |pages=779–81 |year=2004 |month=Feb |pmid=14985734 |doi=10.1038/427779a }}</ref> 1993ರಲ್ಲಿ ಆಂಡ್ರಿವ್ ಗೋಬಿಯ ಹುಟ್ಟುವಾಗಲೇ [[ಸೀವಿಯರ್ ಕಂಬೈನ್ಡ್ ಇಮ್ಯೂನೊಡಿಫೀಶಿಯೆನ್ಸಿ]] ([[SCID]]) ಕಾಯಿಲೆಯನ್ನು ಹೊಂದಿದ್ದನು. ಜೀನ್‌ಗಳ ಪರೀಕ್ಷೆಯಲ್ಲಿ ಹುಟ್ಟುವುದಕ್ಕಿಂತ ಮೊದಲೇ ಅವನು SCID ಹೊಂದಿರುವುದನ್ನು ತೋರಿಸಿತು. ಹುಟ್ಟಿದ ನಂತರ ಆಕರಕೋಶ ಹೊಂದಿರುವ ಆಂಡ್ರಿವ್‌ನ ಪ್ಲಸೆಂಟಾ ಮತ್ತು ಹೊಕ್ಕುಳಬಳ್ಳಿಯಿಂದ ರಕ್ತವನ್ನು ತಗೆದುಹಾಕಲಾಯಿತು. [[ADA]]ಗೆ ಸಂಕೇತ ನೀಡುವ ಆಲೀಲ್(ಜೀನುಗಳ ಜೋಡಿ)ಯನ್ನು ಪಡೆದು ರಿಟ್ರೊವೈರಸ್‌‌ ಒಳಗೆ ಸೇರಿಸಲಾಯಿತು. ರಿಟ್ರೊವೈರಸ್‌‌ ಮತ್ತು ಆಕರಕೋಶ(ಸ್ಟೆಮ್ ಸೆಲ್) ಮಿಶ್ರಮಾಡಿದ ನಂತರ ಅವುಗಳು ಜೀನ್ಅನ್ನು ಆಕರಕೋಶದ ವರ್ಣತಂತುಗಳಿಗೆ ಸೇರಿಸಿದವು. ಕ್ರಿಯೆನಡೆಸುವ ADA ಜೀನ್‌ಅನ್ನು ಹೊಂದಿರುವ ಆಕರಕೋಶಗಳನ್ನು ಆಂಡ್ರಿವ್‌ನ ರಕ್ತ ಪರಿಚಲನೆ ವ್ಯವಸ್ಥೆಗೆ ಒಂದು ರಕ್ತನಾಳದ ಮ‌ೂಲಕ ಸೇರಿಸಲಾಯಿತು. ADA ಕಿಣ್ವದ ಚುಚ್ಚುಮದ್ದುಗಳನ್ನೂ ವಾರಕ್ಕೊಮ್ಮೆ ನೀಡಲಾಯಿತು. ಆಕರಕೋಶಗಳಿಂದ ಉತ್ಪತ್ತಿಯಾದ T-ಜೀವಕೋಶಗಳು (ಬಿಳಿರಕ್ತಕಣಗಳು) ನಾಲ್ಕು ವರ್ಷಗಳವರೆಗೆ ADA ಜೀನ್‌ಅನ್ನು ಬಳಸಿಕೊಂಡು ADA ಕಿಣ್ವಗಳನ್ನು ನಿರ್ಮಿಸಿದವು. ನಾಲ್ಕು ವರ್ಷಗಳ ನಂತರ ಹೆಚ್ಚಿನ ಚಿಕಿತ್ಸೆ ಬೇಕಾಯಿತು. === 2003 === 2003ರಲ್ಲಿ [[ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ]]ದ ಒಂದು ಸಂಶೋಧನಾ ತಂಡವು, [[ಪಾಲಿಎತಿಲೀನ್ ಗ್ಲೈಕೋಲ್]] (PEG) ಎಂಬ ಒಂದು [[ಪಾಲಿಮರ್]]‌ನಿಂದ ಆವರಿಸಲ್ಪಟ್ಟ [[ಲೈಪೋಸೋಮ್]]‌ಗಳನ್ನು ಬಳಸಿಕೊಂಡು ಮಿದುಳಿಗೆ ಜೀನ್‌‌ಗಳನ್ನು ಸೇರಿಸಿತು. ಜೀನ್‌ಗಳನ್ನು ಮಿದುಳಿಗೆ ಸಾಗಿಸುವುದು ಗಮನಾರ್ಹವಾದ ಸಾಧನೆಯಾಗಿದೆ ಏಕೆಂದರೆ [[ರಕ್ತ-ಮಿದುಳಿನ ತಡೆ]]ಯನ್ನು ಭೇದಿಸಲು ವೈರಸ್ ವಾಹಕಗಳು ತುಂಬಾ ದೊಡ್ಡದಾಗಿರುತ್ತವೆ. ಈ ವಿಧಾನವು [[ಪಾರ್ಕಿನ್ಸನ್ಸ್ ಕಾಯಿಲೆ]]ಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. NewScientist.com ನಲ್ಲಿ ''ಅಂಡರ್‌ಕವರ್‌ ಜೀನ್ಸ್‌ ಸ್ಲಿಪ್ ಇನ್ಟು ದ ಬ್ರೈನ್'' (ಮಾರ್ಚ್ 20, 2003)ಅನ್ನು ಗಮನಿಸಿ. [[RNA ಮಧ್ಯಪ್ರವೇಶ]] ಅಥವಾ [[ಜೀನ್‌ಅನ್ನು ನಿಯಂತ್ರಿಸುವ]] ವಿಧಾನಗಳು [[ಹಂಟಿಂಗ್ಟನ್‌ನ ಕಾಯಿಲೆ]]ಗೆ ಚಿಕಿತ್ಸೆ ನೀಡುವ ಒಂದು ಹೊಸ ಕ್ರಮವಾಗಿವೆ. ಜೀವಕೋಶಗಳಿಂದ ನಿರ್ದಿಷ್ಟ ಪ್ರಕಾರದ RNAಅನ್ನು ಭೇದಿಸಲು ಎರಡು-ತಂತುಗಳಿರುವ RNAಯ ಸಣ್ಣ ಭಾಗಗಳನ್ನು (ಸಣ್ಣ ಮಧ್ಯಪ್ರವೇಶಿಸುವ RNAಗಳು ಅಥವಾ siRNAಗಳು) ಬಳಸಲಾಗುತ್ತದೆ. ದೋಷಪೂರಿತ ಜೀನ್‌‌ನಿಂದ ನಕಲು ಮಾಡಿದ RNAಗೆ ಸರಿಹೊಂದುವಂತಹ [[siRNA]]ಅನ್ನು ವಿನ್ಯಾಸಗೊಳಿಸಿದರೆ ಜೀನ್‌ನ ಅಪಸಾಮಾನ್ಯ ಪ್ರೋಟೀನ್ ಉತ್ಪತ್ತಿಯು ಉಂಟಾಗುವುದಿಲ್ಲ. NewScientist.com ನಲ್ಲಿ ''ಜೀನ್‌ ಥೆರಪಿ ಮೆ ಸ್ವಿಚ್ ಆಫ್ ಹಂಟಿಂಗ್ಟನ್ಸ್'' (ಮಾರ್ಚ್ 13, 2003)ಅನ್ನು ಗಮನಿಸಿ. === 2006 === [[ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌]]ನಲ್ಲಿನ ([[ಮೇರಿಲ್ಯಾಂಡ್‌ನ ಬೆತೆಸ್ದಾ]]) ವಿಜ್ಞಾನಿಗಳು ಎರಡು ರೋಗಿಗಳಿಗೆ ಹಂತಕ T ಜೀವಕೋಶಗಳನ್ನು ಬಳಸಿಕೊಂಡು ಸ್ಥಾನಾಂತರ-ಮೆಲನೋಮಕ್ಕೆ(ಚರ್ಮದ ಕೋಶಗಳ ಗಂತಿ) ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ, ಕ್ಯಾನ್ಸರ್ ಜೀವಕೋಶಗಳಿಗೆ ದಾಳಿ ಮಾಡಲು ಇವುಗಳನ್ನು ವಂಶವಾಹಿ ವಿಧಾನಗಳ ಮೂಲಕ ಮರುಗುರಿಗೆ ಒಳಪಡಿಸಲಾಗಿತ್ತು. ಇದು ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವುದರಲ್ಲಿ ಜೀನ್‌ ಚಿಕಿತ್ಸೆಯು ಪರಿಣಾಮಕಾರಿ ಎಂದು ಮೊದಲು ತೋರಿಸಿಕೊಟ್ಟ ಅಧ್ಯಯನವಾಗಿದೆ.<ref>{{cite journal |author=Morgan RA, Dudley ME, Wunderlich JR, ''et al.'' |title=Cancer regression in patients after transfer of genetically engineered lymphocytes |journal=Science |volume=314 |issue=5796 |pages=126–9 |year=2006 |month=Oct |pmid=16946036 |pmc=2267026 |doi=10.1126/science.1129003 }}</ref> 2006ರ ಮಾರ್ಚ‌್‌ನಲ್ಲಿ ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು, [[ಅಸ್ಥಿಮಜ್ಜೆಯ]] ಜೀವಕೋಶಗಳ ಕಾಯಿಲೆಯನ್ನು ಹೊಂದಿರುವ ಎರಡು ಪ್ರೌಢವಯಸ್ಕ ರೋಗಿಗಳಿಗೆ ಜೀನ್‌ ಚಿಕಿತ್ಸೆಯಿಂದ ನೀಡಿದ ಚಿಕಿತ್ಸೆಯು ಯಶಸ್ವಿಯಾಗಿದೆಯೆಂದು ಘೋಷಿಸಿತು. ನೇಚರ್ ಮೆಡಿಸಿನ್‌ನಲ್ಲಿ ಪ್ರಕಟವಾದ ಈ ಅಧ್ಯಯನವನ್ನು, ಜೀನ್‌ ಚಿಕಿತ್ಸೆಯು ಅಸ್ಥಿಮಜ್ಜೆ ವ್ಯವಸ್ಥೆಯ ಕಾಯಿಲೆಗಳನ್ನು ಗುಣಪಡಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮೊದಲ ಅಧ್ಯಯನ ಎಂದು ಹೇಳಲಾಗಿದೆ.<ref>{{cite journal |author=Ott MG, Schmidt M, Schwarzwaelder K, ''et al.'' |title=Correction of X-linked chronic granulomatous disease by gene therapy, augmented by insertional activation of MDS1-EVI1, PRDM16 or SETBP1 |journal=Nat Med. |volume=12 |issue=4 |pages=401–9 |year=2006 |month=Apr |pmid=16582916 |doi=10.1038/nm1393 }}</ref> 2006ರ ಮೇನಲ್ಲಿ [[ಇಟಲಿ]]ಯ [[ಮಿಲನ್]]‌ನ ಸ್ಯಾನ್ ರಫೆಲೆ ಟೆಲಿತಾನ್ ಇನ್‌ಸ್ಟಿಟ್ಯೂಟ್ ಫಾರ್ ಜೀನ್ ಥೆರಪಿಯಲ್ಲಿನ (HSR-TIGET) ಡಾ. ಲುಯಿಗಿ ನಾಲ್ದಿನಿ ಮತ್ತು ಡಾ. ಬ್ರಿಯಾನ್ ಬ್ರೌನ್‌ ಮಾರ್ಗದರ್ಶನದ ವಿಜ್ಞಾನಿಗಳ ಒಂದು ತಂಡವು ಜೀನ್‌ ಚಿಕಿತ್ಸೆಯಲ್ಲಿನ ಒಂದು ಪ್ರಮುಖ ಪ್ರಗತಿಯನ್ನು ವರದಿ ಮಾಡಿತು, ಈ ಪ್ರಗತಿಯಲ್ಲಿ ಅವರು ಹೊಸದಾಗಿ ನೀಡಿದ ಜೀನ್‌ಅನ್ನು ಪ್ರತಿರಕ್ಷಣ ವ್ಯವಸ್ಥೆಯು ನಿರಾಕರಿಸುವುದರಿಂದ ಅದನ್ನು ತಡೆಗಟ್ಟುವಂತಹ ಮಾರ್ಗವನ್ನು ಅಭಿವೃದ್ಧಿಪಡಿಸಿದರು.<ref>{{cite journal |author=Brown BD, Venneri MA, Zingale A, Sergi Sergi L, Naldini L |title=Endogenous microRNA regulation suppresses transgene expression in hematopoietic lineages and enables stable gene transfer |journal=Nat Med. |volume=12 |issue=5 |pages=585–91 |year=2006 |month=May |pmid=16633348 |doi=10.1038/nm1398 }}</ref> [[ಅಂಗಗಳ ಕಸಿಮಾಡುವಿಕೆ]]ಯಂತೆ ಜೀನ್‌ ಚಿಕಿತ್ಸೆಯ‌ೂ ಪ್ರತಿರಕ್ಷಕ ನಿರಾಕರಣೆಯ ತೊಂದರೆಯನ್ನು ಹೊಂದಿತ್ತು. ಇಂದಿನವರೆಗೆ, 'ಸಾಮಾನ್ಯ' ಜೀನ್ ಪೂರೈಕೆ ಕಷ್ಟಕರವಾಗಿತ್ತು.ಏಕೆಂದರೆ [[ಪ್ರತಿರಕ್ಷಣ ವ್ಯವಸ್ಥೆ]]ಯು ಆ ಹೊಸ ಜೀನ್ಅನ್ನು ಪರಕೀಯ ಎಂದು ಗುರುತಿಸಿ, ಅದನ್ನು ಸಾಗಿಸುವ ಜೀವಕೋಶಗಳನ್ನು ನಿರಾಕರಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು HSR-TIGET ತಂಡವು [[ಸೂಕ್ಷ್ಮRNA]] ಎಂದು ಹೆಸರಾದ ಕಣಗಳಿಂದ ನಿಯಂತ್ರಿಸಲ್ಪಡುವ ಜೀನ್‌ಗಳ ಹೊಸದಾದ ತೆರೆದ ಜಾಲವೊಂದನ್ನು ಬಳಸಿತು. ಪ್ರತಿರಕ್ಷಣ ವ್ಯವಸ್ಥೆಯ ಜೀವಕೋಶಗಳಲ್ಲಿ ಅವುಗಳ ಚಿಕಿತ್ಸಕ ಜೀನ್‌ನ ಗುರುತಿಸುವಿಕೆಯನ್ನು ಸ್ಥಗಿತಗೊಳಿಸಲು ಹಾಗೂ ಜೀನ್ ಪತ್ತೆಯಾಗಿ ನಾಶವಾಗುವುದನ್ನು ತಡೆಗಟ್ಟಲು ಸೂಕ್ಷ್ಮRNAಯ ಈ ಸಹಜ ಕ್ರಿಯೆಯನ್ನು ಬಳಸಬಹುದಿತ್ತು ಎಂದು ಡಾ. ನಾಲ್ದಿನಿ ತಂಡವು ತೀರ್ಮಾನಿಸಿತು. ಸಂಶೋಧಕರು ಪ್ರತಿರಕ್ಷಣ ಜೀವಕೋಶ ಸೂಕ್ಷ್ಮRNA ಗುರಿಯ ಅನುಕ್ರಮವನ್ನು ಹೊಂದಿರುವ ಜೀನ್‌ಅನ್ನು ಇಲಿಗೆ ಚುಚ್ಚುಮದ್ದಿನಲ್ಲಿ ನೀಡಿದರು. ಸೂಕ್ಷ್ಮRNAಅನ್ನು ಹೊಂದಿರದ ಗುರಿ ಅನುಕ್ರಮದ ವಾಹಕಗಳನ್ನು ಬಳಸಿದಾಗ ಕಂಡುಬಂದಂತೆ ಅದ್ಭುತ ರೀತಿಯಲ್ಲಿ ಇಲಿಯು ಆ ಜೀನ್ಅನ್ನು ನಿರಾಕರಿಸಲಿಲ್ಲ. ಈ ಕಾರ್ಯವು ಹೀಮೋಫಿಲಿಯ(ರಕ್ತದ ಕಾಯಿಲೆ) ಮತ್ತು ಇತರ ಆನುವಂಶಿಕ ಕಾಯಿಲೆಗಳನ್ನು ಜೀನ್‌ ಚಿಕಿತ್ಸೆಯಿಂದ ಗುಣಪಡಿಸುವುದರ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಿತು. 2006ರ ನವೆಂಬರ್‌ನಲ್ಲಿ [[ಪೆನ್ಸಿಲ್ವೇನಿಯ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾನಿಲಯ]]ದ ಸಂಶೋಧಕರು ಜೀನ್‌ಆಧಾರಿತ [[ಪ್ರತಿರಕ್ಷಾಚಿಕಿತ್ಸೆ]] VRX496 ಬಗ್ಗೆ ವಿವರಿಸಿದ್ದಾರೆ, ಈ ಚಿಕಿತ್ಸೆಯು [[ಮಾನವ ಪ್ರತಿರಕ್ಷಾಚಿಕಿತ್ಸೆ ಕೊರತೆಯ ವೈರಸ್‌]] (HIV)ಗೆ ಚಿಕಿತ್ಸೆ ನೀಡುವುದಕ್ಕಾಗಿ [[HIV ಹೊದಿಕೆ]]ಯ ವಿರುದ್ಧ [[ಆಂಟಿಸೆನ್ಸ್]] ಜೀನ್‌ಅನ್ನು ನೀಡಲು [[ಲೆಂಟಿವೈರಲ್]] [[ವಾಹಕ]]ವನ್ನು ಬಳಸಿಕೊಳ್ಳುತ್ತದೆ. ಹಂತ I ಪ್ರಯೋಗದಲ್ಲಿ ಎರಡು [[ಆಂಟಿರಿಟ್ರೊವೈರಸ್]] ಔಷಧ ಕ್ರಮಗಳಿಗೆ ಪ್ರತಿಕ್ರಿಯಿಸದ ತೀವ್ರ HIV ಸೋಂಕನ್ನು ಹೊಂದಿರುವ ಐದು ರೋಗಿಗಳಿಗೆ, ಆನುವಂಶಿಕವಾಗಿ ರೂಪಾಂತರಿಸಿದ [[ಆಟೊಲೋಗಸ್]] [[CD4]] T ಜೀವಕೋಶಗಳನ್ನು VRX496 ಒಂದಿಗೆ ಒಮ್ಮೆ ನೀಡಿದಾಗ ಅದು ಸುರಕ್ಷಿತವಾಗಿತ್ತು ಮತ್ತು ಸಹನೀಯವಾಗಿತ್ತು. ಎಲ್ಲಾ ರೋಗಿಗಳಲ್ಲಿ ವೈರಸ್ ಪ್ರಮಾಣವು ಸ್ಥಿರವಾಗಿತ್ತು ಅಥವಾ ಕಡಿಮೆಯಾಯಿತು, ಐವರ ಪೈಕಿ ನಾಲ್ಕು ರೋಗಿಗಳಲ್ಲಿ CD4 T ಜೀವಕೋಶಗಳ ಸಂಖ್ಯೆಯು ಹಾಗೆಯೇ ಉಳಿಯಿತು ಅಥವಾ ಹೆಚ್ಚಾಯಿತು. ಇದರ ಜತೆಗೆ,ಎಲ್ಲಾ ರೋಗಿಗಳಲ್ಲಿ HIV [[ಪ್ರತಿಕಾರಕ ಜನಕ]]ಗಳ ಮತ್ತು ಇತರ [[ರೋಗಕಾರಕ]]ಗಳ ವಿರುದ್ಧದ ಪ್ರತಿರಕ್ಷಣೆಯು ಸ್ಥಿರವಾಗಿತ್ತು ಅಥವಾ ಹೆಚ್ಚಾಯಿತು. ಯಾವುದೇ ಕಾಯಿಲೆಗೆ ಮಾನವ ಪ್ರಯೋಗಗಳನ್ನು ಮಾಡುವುದಕ್ಕೆ ಅನುಮೋದಿತ U.S. [[ಆಹಾರ ಮತ್ತು ಔಷಧಿ ಆಡಳಿತ]] ನಿರ್ವಹಿಸಲ್ಪಟ್ಟ ಈ ಪ್ರಯೋಗವು ಲೆಂಟಿವೈರಲ್ ವಾಹಕಗಳ ಮೌಲ್ಯಮಾಪನ ಮಾಡಿದ ಮೊದಲನೆ ಪ್ರಯೋಗವಾಗಿದೆ.<ref>{{cite journal |author=Levine BL, Humeau LM, Boyer J, ''et al.'' |title=Gene transfer in humans using a conditionally replicating lentiviral vector |journal= Proc Natl Acad Sci U S A. |volume=103 |issue=46 |pages=17372–7 |year=2006 |month=Nov |pmid=17090675 |doi=10.1073/pnas.0608138103 |pmc=1635018 }}</ref> ಈಗ ಅಭಿವೃದ್ಧಿಯಲ್ಲಿರುವ ಹಂತ I/II ಪ್ರಯೋಗಗಳ ಮಾಹಿತಿಗಳನ್ನು 2009ರ CROI ಪ್ರಸ್ತುತಪಡಿಸಿದೆ.<ref>{{cite web|url=http://www.eurekalert.org/pub_releases/2009-02/uops-pmp021009.php|title=Penn Medicine presents HIV gene therapy trial data at CROI 2009|accessdate=2009-11-19|publisher=EurekAlert!|archive-date=2012-08-25|archive-url=https://web.archive.org/web/20120825213736/http://www.eurekalert.org/pub_releases/2009-02/uops-pmp021009.php|url-status=dead}}</ref> === 2007 === 2007ರ ಮೇ 1ರಲ್ಲಿ [[ಮ‌ೂರ್‌ಫೀಲ್ಡ್ಸ್ ಐ ಹಾಸ್ಪಿಟಲ್]] ಮತ್ತು [[ಯ‌ೂನಿವರ್ಸಿಟಿ ಕಾಲೇಜ್ ಲಂಡನ್]]‌ನ [[ನೇತ್ರಾಲಯ ಸಂಸ್ಥೆ]]ಯು ಆನುವಂಶಿಕ [[ಅಕ್ಷಿಪಟಲದ ಕಾಯಿಲೆ]]ಗೆ ಪ್ರಪಂಚದಲ್ಲೇ ಮೊದಲ ಜೀನ್‌ ಚಿಕಿತ್ಸಾ ಪ್ರಯೋಗವನ್ನು ಪ್ರಕಟಿಸಿತು. ಮೊದಲ ಶಸ್ತ್ರಚಿಕಿತ್ಸೆಯನ್ನು [[ರಾಬರ್ಟ್ ಜಾನ್ಸನ್]] ಎಂಬ ಹೆಸರಿನ 23 ವರ್ಷ ವಯಸ್ಸಿನ [[ಬ್ರಿಟಿಷ್]] ಪುರುಷನ ಮೇಲೆ 2007ರ ಆರಂಭದಲ್ಲಿ ಕೈಗೊಳ್ಳಲಾಯಿತು.<ref>[http://news.bbc.co.uk/1/hi/health/6609205.stm BBC NEWS | ಹೆಲ್ತ್| ಜೀನ್‌ ಥೆರಪಿ ಫರ್ಸ್ಟ್ ಫಾರ್ ಪೂರ್ ಸೈಟ್]</ref> [[ಲೆಬೆರ್ಸ್ ಕಾಂಜೆನಿಟಲ್ ಅಮರೋಸಿಸ್]] [[RPE65]] ಜೀನ್‌‌ನ ನವವಿಕೃತಿಯಿಂದಾಗಿ ಬರುವ ಆನುವಂಶಿಕ ಕುರುಡು ಕಾಯಿಲೆಯಾಗಿದೆ. ಮ‌ೂರ್‌ಫೀಲ್ಡ್ಸ್/UCL ಪ್ರಯೋಗದ ಫಲಿತಾಂಶವು [[ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್]]‌ನಲ್ಲಿ 2008ರ ಎಪ್ರಿಲ್‌ನಲ್ಲಿ ಪ್ರಕಟವಾಯಿತು. ಅವರು RPE65 ಜೀನ್ಅನ್ನು ಕೊಂಡೊಯ್ಯುವ ಅಡೆನೊ ಸಂಬಂಧಿತ ವೈರಸ್‌ (AAV) ಪುನಃಸಂಯೋಜಿತವನ್ನು ಅಕ್ಷಿಪಟಲದಲ್ಲಿ ನೀಡುವ ಸುರಕ್ಷತೆಯ ಬಗ್ಗೆ ಸಂಶೋಧಿಸಿದರು ಹಾಗೂ ಹೆಚ್ಚಿನ ಕಣ್ಣಿನ ತೊಂದರೆ ಇರುವವರಲ್ಲಿ ಯಾವುದೇ ಅಡ್ಡ-ಪರಿಣಾಮಗಳಿಲ್ಲದೆ ಗುಣಾತ್ಮಕ ಫಲಿತಾಂಶವನ್ನೂ ಪಡೆದರು.<ref>{{cite journal |author=Maguire AM, Simonelli F, Pierce EA, ''et al.'' |title=Safety and efficacy of gene transfer for Leber's congenital amaurosis |journal=N Engl J Med. |volume=358 |issue=21 |pages=2240–8 |year=2008 |month=May |pmid=18441370 |doi=10.1056/NEJMoa0802315 |url=http://content.nejm.org/cgi/content/full/NEJMoa0802315 |access-date=2010-03-22 |archive-date=2009-08-02 |archive-url=https://web.archive.org/web/20090802193631/http://content.nejm.org/cgi/content/full/NEJMoa0802315 |url-status=dead }}</ref> === 2009 === [[ವಾಶಿಂಗ್ಟನ್ ವಿಶ್ವವಿದ್ಯಾನಿಲಯ]] ಮತ್ತು [[ಫ್ಲೋರಿಡಾ ವಿಶ್ವವಿದ್ಯಾನಿಲಯ]]ದ ಸಂಶೋಧಕರು ಜೀನ್‌ ಚಿಕಿತ್ಸೆಯನ್ನು ಬಳಸಿಕೊಂಡು [[ಅಳಿಲಿನಂತಹ ಚರ್ಮವಿರುವ ಮಂಗ]]ಗಳಿಗೆ [[ತ್ರಿವರ್ಣ ದೃಷ್ಟಿ]]ಯನ್ನು ನೀಡಲು ಸಮರ್ಥರಾದರು ಎಂದು 2009ರ ಸೆಪ್ಟೆಂಬರ್‌ನಲ್ಲಿ [[ನೇಚರ್]] ಪತ್ರಿಕೆಯು ವರದಿಮಾಡಿತು, ಇದು ಮಾನವರ [[ಬಣ್ಣಗುರುಡು]] ಕಾಯಿಲೆಗೆ ಚಿಕಿತ್ಸೆ ನೀಡುವುದಕ್ಕೆ ಒಂದು ಆಶಾದಾಯಕ ಪೂರ್ವಸೂಚಕವಾಗಿದೆ.<ref>http://www.nature.com/news/2009/090916/full/news.2009.921.html</ref> ಲೋಪವಿರುವ ಕಿಣ್ವದಲ್ಲಿ ಜೀನ್‌ ನೀಡಲು [[HIV]]ಯಿಂದ ಪಡೆದ ವಾಹಕವನ್ನು ಬಳಸಿಕೊಂಡು [[ಅಡ್ರೆನೊಲ್ಯುಕೊಡಿಸ್ಟ್ರೊಫಿ]] ಎಂಬ ಮಾರಣಾಂತಿಕ ಮಿದುಳು ಕಾಯಿಲೆಯನ್ನು ಗುಣಪಡಿಸುವಲ್ಲಿ ಸಂಶೋಧಕರು ಯಶಸ್ವಿಯಾದರು ಎಂದು 2009ರ ನವೆಂಬರ್‍ನಲ್ಲಿ [[ಸೈನ್ಸ್]] ಪತ್ರಿಕೆಯು ವರದಿಮಾಡಿತು.<ref>{{Cite web |url=http://sciencenow.sciencemag.org/cgi/content/full/2009/1105/1 |title=ಆರ್ಕೈವ್ ನಕಲು |access-date=2010-03-22 |archive-date=2009-11-09 |archive-url=https://web.archive.org/web/20091109231044/http://sciencenow.sciencemag.org/cgi/content/full/2009/1105/1 |url-status=dead }}</ref> *ಯಾವುದೇ ಜೀವಿಯ ಹುಟ್ಟುಗುಣವನ್ನು ಅದು ಹುಟ್ಟುವ ಮೊದಲೇ ತಿದ್ದುಪಡಿ (ಎಡಿಟ್) ಮಾಡಬಲ್ಲ ಸಾಮರ್ಥ್ಯ ಮನುಷ್ಯನಿಗೆ ಎಟಕಿದೆ. [http://www.prajavani.net/news/article/2016/12/29/462300.html ನಿಸರ್ಗದ ಸಮತೋಲವನ್ನು ಕಾಯ್ದುಕೊಂಡ ಸೊಳ್ಳೆಯ ಗುಣಾಣುಗಳನ್ನು ನಾವು ತಿದ್ದುಪಡಿ ಮಾಡುವುದು ಸರಿಯೆ?ನಾಗೇಶ್ ಹೆಗಡೆ;29 Dec, 2016] {{Webarchive|url=https://web.archive.org/web/20161229145512/http://www.prajavani.net/news/article/2016/12/29/462300.html |date=2016-12-29 }} == ಸಮಸ್ಯೆಗಳು ಮತ್ತು ನಿಯಮಗಳು == ಜೀನ್‌ ಚಿಕಿತ್ಸೆಯ ಸುರಕ್ಷತೆಗಾಗಿ [[ವೈಸ್‌ಮ್ಯಾನ್ ಪ್ರತಿಬಂಧಕ ಸಿದ್ಧಾಂತ]]ವು ಪ್ರಸ್ತುತ ಚಿಂತನೆಯಲ್ಲಿ ಮೂಲಭೂತವಾಗಿದೆ. ಆದ್ದರಿಂದ [[ಸೋಮ-ಟು-ಜರ್ಮ್‌ಲೈನ್ ಫೀಡ್‌ಬ್ಯಾಕ್]] ಸಾಧ್ಯವಿಲ್ಲ. ವೈಸ್‌ಮ್ಯಾನ್ ಪ್ರತಿಬಂಧಕ ಸಿದ್ಧಾಂತವು ಉಲ್ಲಂಘನೆಯಾಗಬಹುದು ಎಂಬ ಕೆಲವು ಸೂಚನೆಗಳಿವೆ.<ref>{{cite web |url=http://home.planet.nl/~gkorthof/kortho39a.htm |title=The implications of Steele's soma-to-germline feedback for human gene therapy |author=Korthof G}}</ref> ಚಿಕಿತ್ಸೆಗಳು ಅಪಪ್ರಯೋಗಗೊಂಡು ವೃಷಣಗಳಿಗೆ ಹರಡಿ ಚಿಕಿತ್ಸೆಯ ಉದ್ದೇಶಗಳ ವಿರುದ್ಧವಾಗಿ ವಂಶವಾಹಿ ಅಂಶ ಸಾಗಿಸುವ ಜೀವಕೋಶಗಳ(ಜರ್ಮ್‌ಲೈನ್) ಮೇಲೆ ಪ್ರಭಾವಬೀರಿದರೆ ಈ ಸಿದ್ಧಾಂತ ಉಲ್ಲಂಘನೆಯಾಗುವ ಸಾಧ್ಯತೆ ಇದೆ. ಜೀನ್‌ ಚಿಕಿತ್ಸೆಯ ಕೆಲವು ತೊಂದರೆಗಳೆಂದರೆ: *ಜೀನ್‌ ಚಿಕಿತ್ಸೆಯು ಹೊಂದಿರುವ ಅಲ್ಪಾವಧಿಯ ಗುಣ - ಜೀನ್‌ ಚಿಕಿತ್ಸೆಯು ಯಾವುದೇ ಕಾಯಿಲೆಗೆ ಶಾಶ್ವತ ಚಿಕಿತ್ಸೆಯಾಗಬೇಕಾದರೆ ಉದ್ಧೇಶಿತ ಜೀವಕೋಶಗಳಿಗೆ ಸೇರಿಸಿದ ಚಿಕಿತ್ಸಕ DNA ಕ್ರಿಯಾಶೀಲವಾಗಿ ಉಳಿಯಬೇಕು ಹಾಗೂ ಚಿಕತ್ಸಕ DNAಅನ್ನು ಹೊಂದಿರುವ ಜೀವಕೋಶಗಳು ದೀರ್ಘಕಾಲ ಸ್ಥಿರವಾಗಿರಬೇಕು. ಜೀನೋಮ್‌ನೊಳಗೆ ಚಿಕಿತ್ಸಕ DNAಅನ್ನು ಸಂಯೋಜಿಸುವ ತೊಂದರೆಗಳು ಹಾಗೂ ಅನೇಕ ಜೀವಕೋಶಗಳ ಶೀಘ್ರವಾಗಿ ವಿಭಜನೆಯಾಗುವ ಗುಣವು ಯಾವುದೇ ದೀರ್ಘಕಾಲದ ಪ್ರಯೋಜನಗಳನ್ನು ಸಾಧಿಸದ ಹಾಗೆ ಜೀನ್‌ ಚಿಕಿತ್ಸೆಯನ್ನು ತಡೆಗಟ್ಟುತ್ತವೆ. ರೋಗಿಗಳು ಜೀನ್‌ ಚಿಕಿತ್ಸೆಯ ಹಲವಾರು ಸುತ್ತುಗಳಿಗೆ ಒಳಗಾಗಬೇಕಾಗುತ್ತದೆ. *ಪ್ರತಿರಕ್ಷಣ ಪ್ರತಿಕ್ರಿಯೆ - ಮಾನವನ ಅಂಗಾಂಶಗಳಿಗೆ ಯಾವುದೇ ಪರಕೀಯ ವಸ್ತು ಸೇರಿದಾಗ, ಪ್ರತಿರಕ್ಷಣ ವ್ಯವಸ್ಥೆಯು ಆ ಅತಿಕ್ರಮಿಯ ವಿರುದ್ಧ ಹೋರಾಡಲು ರೂಪುಗೊಂಡಿದೆ. ಪ್ರತಿರಕ್ಷಣ ವ್ಯವಸ್ಥೆಯನ್ನು ಉತ್ತೇಜಿಸುವ ಅಪಾಯದಿಂದ ಜೀನ್‌ ಚಿಕಿತ್ಸೆ ಪರಿಣಾಮವು ಕಡಿಮೆಯಾಗುವ ಸಂಭವ ಸದಾ ಇರುತ್ತದೆ. ಮುಂಚೆ ಕಂಡಂಬಂದಂತೆ ಅತಿಕ್ರಮಿಗಳ ವಿರುದ್ಧದ [[ಪ್ರತಿರಕ್ಷಣ ವ್ಯವಸ್ಥೆ]]ಯ ವರ್ಧಿಸಿದ ಪ್ರತಿಕ್ರಿಯೆಯು ರೋಗಿಗಳಲ್ಲಿ ಜೀನ್‌ ಚಿಕಿತ್ಸೆಯನ್ನು ಪುನರಾವರ್ತಿಸಲು ತೊಂದರೆಯನ್ನು ಉಂಟುಮಾಡುತ್ತದೆ. *ವೈರಸ್ ವಾಹಕಗಳ ಸಮಸ್ಯೆ – ಹೆಚ್ಚಿನ ಜೀನ್‌ ಚಿಕಿತ್ಸೆ ಅಧ್ಯಯನದಲ್ಲಿ ಆಯ್ಕೆಯನ್ನು ಒಯ್ಯಲು ಬಳಸುವ ವೈರಸ್‌‌ಗಳು ರೋಗಿಗಳಲ್ಲಿ ವಿವಿಧ ರೀತಿಯ ಪ್ರಬಲ ತೊಂದರೆಗಳನ್ನು ಉಂಟುಮಾಡುತ್ತವೆ - ವಿಷಕಾರಿತ್ವ, ಪ್ರತಿರಕ್ಷಣ ಮತ್ತು ಉರಿಯ‌ೂತದ ಪ್ರತಿಕ್ರಿಯೆಗಳು ಹಾಗೂ ಜೀನ್‌ ನಿಯಂತ್ರಣ ಮತ್ತು ಗುರಿಯಿಡುವ ಸಮಸ್ಯೆಗಳು. ವೈರಸ್ ವಾಹಕವನ್ನು ಒಮ್ಮೆ ರೋಗಿಗೆ ಸೇರಿಸಿದ ನಂತರ ಅವು ಪುನಃಚೇತರಿಸಿಕೊಂಡು ಕಾಯಿಲೆಗೆ ಕಾರಣವಾದರೆ ಎಂಬ ಭಯ ಯಾವಾಗಲೂ ಇರುತ್ತದೆ. *[[ಬಹುಜೀನ್‌ ಕಾಯಿಲೆಗಳು]] – ಒಂದು ಜೀನ್‌‌ನ [[ವಿಕೃತಿ]]ಯಿಂದ ಉಂಟಾಗುವ ಸ್ಥಿತಿ ಅಥವಾ ಕಾಯಿಲೆಗಳಿಗೆ ಜೀನ್‌ ಚಿಕಿತ್ಸೆಯು ಬಹುಪ್ರಯೋಜನಕಾರಿ. ದುರದೃಷ್ಟವಶಾತ್ [[ಹೃದಯ ಸಂಬಂಧಿ ಕಾಯಿಲೆ]], [[ಅಧಿಕ ರಕ್ತದೊತ್ತಡ]], [[ಆಲ್ಜೈಮರ್‌ನ ಕಾಯಿಲೆ]], [[ಸಂಧಿವಾತ]] ಮತ್ತು [[ಮಧುಮೇಹ]] ಮೊದಲಾದ ಸಾಮಾನ್ಯವಾಗಿ ಬರುವ ಕಾಯಿಲೆಗಳು ಅನೇಕ ಜೀನ್‌ಗಳಲ್ಲಿ ವ್ಯತ್ಯಾಸಗಳುಂಟಾಗುವ ಒಟ್ಟು ಪರಿಣಾಮಗಳಿಂದಾಗಿ ಬರುತ್ತವೆ‌‌. ಇಂತಹ ಬಹುಜೀನ್‌ ಅಥವಾ ಬಹುಅಂಶಗಳಿಂದ ಬರುವ ಕಾಯಿಲೆಗಳಿಗೆ ಜೀನ್‌ ಚಿಕಿತ್ಸೆಯನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಗುಣಪಡಿಸುವುದು ಬಲುಕಷ್ಟ. *[[ಗೆಡ್ಡೆ]] ಹುಟ್ಟುವ ಸಂಭವ (ಇನ್ಸರ್ಶನಲ್ ಮ್ಯುಟಾಜೆನಸಿಸ್) - [[DNA]]ಅನ್ನು [[ಜೀನೋಮ್‌]]‌ನ ತಪ್ಪಾದ ಜಾಗದಲ್ಲಿ ಒಂದಾಗಿಸಿದರೆ, ಉದಾಹರಣೆಗೆ [[ಗೆಡ್ಡೆ ನಿರೋಧಕ ಜೀನ್‌]], ಗೆಡ್ಡೆಯ ರಚನೆಗೆ ಕಾರಣವಾಗಬಹುದು. X-ಲಿಂಕ್ಡ್ ಸೀವಿಯರ್ ಕಂಬೈನ್ಡ್ ಇಮ್ಯೂನೊಡಿಫೀಸಿಯೆನ್ಸಿ (X-[[SCID)]] ರೋಗಿಗಳ ಪ್ರಾಯೋಗಿಕ ಪ್ರಯೋಗದಲ್ಲಿ ಇದು ಕಂಡುಬಂದಿದೆ, ಈ ಪ್ರಯೋಗದಲ್ಲಿ ರಿಟ್ರೊವೈರಸ್‌ ಬಳಸಿಕೊಂಡು ಹೆಮೆಟೊಪೊಯಟಿಕ್ ಆಕರಕೋಶಗಳನ್ನು ಟ್ರಾನ್ಸ್‌ಜೀನ್‌ನೊಂದಿಗೆ ಟ್ರಾನ್ಸ್‌ಡಕ್ಷನ್(ವಂಶವಾಹಿ ಅಂಶ ವರ್ಗಾಯಿಸುವ ಪ್ರಕ್ರಿಯೆ) ಕ್ರಿಯೆಗೊಳಪಡಿಸಿದಾಗ 20ರಲ್ಲಿ 3 ರೋಗಿಗಳಲ್ಲಿ T ಜೀವಕೋಶ ರಕ್ತಕ್ಯಾನ್ಸರ್ ಉಂಟಾಯಿತು.<ref>{{cite journal |author=Woods NB, Bottero V, Schmidt M, von Kalle C, Verma IM |title=Gene therapy: therapeutic gene causing lymphoma |journal=Nature |volume=440 |issue=7088 |pages=1123 |year=2006 |month=Apr |pmid=16641981 |doi=10.1038/4401123a }}<br />{{cite journal |author=Thrasher AJ, Gaspar HB, Baum C, ''et al.'' |title=Gene therapy: X-SCID transgene leukaemogenicity |journal=Nature |volume=443 |issue=7109 |pages=E5–6; discussion E6–7 |year=2006 |month=Sep |pmid=16988659 |doi=10.1038/nature05219 |url=}}</ref> [[ಜೆಸ್ಸೆ ಗೆಲ್ಸಿಂಗರ್]] ಸೇರಿದಂತೆ ಜೀನ್‌ ಚಿಕಿತ್ಸೆಯಿಂದ ಸಾವುಗಳು ಸಂಭವಿಸಿವೆ.<ref>{{Cite web |url=http://www.ornl.gov/sci/techresources/Human_Genome/medicine/genetherapy.shtml#status |title=ಆರ್ಕೈವ್ ನಕಲು |access-date=2010-03-22 |archive-date=2012-12-20 |archive-url=https://web.archive.org/web/20121220083825/https://www.ornl.gov/sci/techresources/Human_Genome/medicine/genetherapy.shtml#status |url-status=dead }}</ref> == ಜನಪ್ರಿಯ ಸಂಸ್ಕೃತಿಯಲ್ಲಿ == *TV ಸರಣಿ [[ಡಾರ್ಕ್ ಏಂಜೆಲ್]]‌ನಲ್ಲಿ ಜೀನ್‌ ಚಿಕಿತ್ಸೆಯನ್ನು ಮ್ಯಾಂಟಿಕೋರ್‌ನಲ್ಲಿ ಜೀವಾಂತರಗಳ(ಕೃತಕ ವಂಶವಾಹಿ ಹೊಂದಿದ) ಮತ್ತು ಅವರ ಬಾಡಿಗೆ ತಾಯಂದಿರ ಮೇಲೆ ಮಾಡಿದ ಅಭ್ಯಾಸಗಳಲ್ಲೊಂದು ಎಂದು ಪ್ರಸ್ತಾವಿಸಲಾಗಿದೆ. ಪ್ರೋಡಿಗಿ ಉಪಕಥೆಯಲ್ಲಿ ಡಾ. ಟನಾಕಾ, ಕ್ರಾಕ್/ಕೊಕೇನ್ ವ್ಯಸನಿಗೆ ಅಕಾಲದಲ್ಲಿ ಜನಿಸಿದ ಸರಿಯಾಗಿ ಬೆಳವಣಿಗೆ ಹೊಂದದ ಮಗು ಜ್ಯೂಡ್ಅನ್ನು ಸಹಜ ಶಕ್ತಿಸಾಮರ್ಥ್ಯದ ಹುಡುಗನಾಗಿ ಪರಿವರ್ತಿಸಲು ಜೀನ್‌ ಚಿಕಿತ್ಸೆಯ ಅದ್ಭುತ ಹೊಸ ರೂಪವನ್ನು ಬಳಸಿದ್ದಾನೆ. *ಜೀನ್‌ ಚಿಕಿತ್ಸೆಯು ''[[ಮೆಟಲ್ ಗೀರ್ ಸೋಲಿಡ್]]'' ಎಂಬ ವೀಡಿಯೊ ಗೇಮ್‌ನಲ್ಲಿ ನಿರ್ಣಾಯಕ ಕಥೆಯ ಅಂಶವಾಗಿದೆ,ಶತ್ರು ಸೈನಿಕರ ಯುದ್ಧ ಮಾಡುವ ಸಾಮರ್ಥ್ಯವನ್ನು ವರ್ಧಿಸಲು ಇದನ್ನು ಬಳಸಲಾಗುತ್ತದೆ. *ಜೀನ್‌ ಚಿಕಿತ್ಸೆಯು ''[[ಸ್ಟಾರ್ಗಟೆ ಅಟ್ಲಾಂಟಿಸ್]]'' ಎಂಬ ವಿಜ್ಞಾನ ಆಧಾರಿತ ಸರಣಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಇದು ಒಂದು ರೀತಿಯ ಪರಕೀಯ ತಂತ್ರಜ್ಞಾನವಾಗಿ ಒಬ್ಬನ ಕೆಲವು ನಿರ್ದಿಷ್ಟ ಜೀನ್‌‌ಗಳನ್ನು ಜೀನ್‌ ಚಿಕಿತ್ಸೆಯ ಮ‌ೂಲಕ ತಂಡದ ಸದಸ್ಯರಿಗೆ ನೀಡಬಹುದಾದರೆ ಮಾತ್ರ ಇದನ್ನು ಬಳಸಬಹುದಾಗಿತ್ತು. *ಜೀನ್‌ ಚಿಕಿತ್ಸೆಯು [[ಜೇಮ್ಸ್ ಬಾಂಡ್]]‌ನ ''[[ಡೈ ಅನದರ್ ಡೇ]]'' ಚಲನಚಿತ್ರದಲ್ಲಿನ ಕಥಾವಸ್ತುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. *ಫ್ರಾಂಕ್ ಮಿಲ್ಲರ್‌ನ ''[[ಸಿನ್ ಸಿಟಿ]]'' ಯಲ್ಲಿನ [[ಯೆಲ್ಲೊ ಬಾಸ್ಟರ್ಡ್]] ಕೂಡ ಜೀನ್‌ ಚಿಕಿತ್ಸೆಯನ್ನು ಪಡೆದವನು. *[[ದ ಡಾರ್ಕ್ ನೈಟ್ ಸ್ಟ್ರೈಕ್ಸ್ ಎಗೈನ್]]‌ನಲ್ಲಿ, ಮೊದಲ [[ರಾಬಿನ್]], [[ಡಿಕ್ ಗ್ರೇಸನ್]][[ಲೆಕ್ಸ್ ಲ್ಯೂಥರ್]]‌ನಿಂದ ಹಲವಾರು ವರ್ಷಗಳ ಕಾಲ ಜೀನ್‌ ಚಿಕಿತ್ಸೆಗೆ ಬಲಿಪಶುವಾಗಿ [[ಹಾಸ್ಯಗಾರ]]ನಾಗುತ್ತಾನೆ. *ಜೀನ್‌ ಚಿಕಿತ್ಸೆಯು ''ಪ್ರಸಕ್ತ ಕಾಲದ'' ವೈಜ್ಞಾನಿಕ- ಕಾಲ್ಪನಿಕ ದೂರದರ್ಶನ ಕಾರ್ಯಕ್ರಮ [[ರಿಜೆನೆಸಿಸ್]]‌ನಲ್ಲಿ ಸ್ಮರಣೀಯ ಮುಖ್ಯ ಪಾತ್ರವಹಿಸುತ್ತದೆ, ಇದರಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು, ಕ್ರೀಡಾ ಸಾಧನೆಯನ್ನು ವರ್ಧಿಸಲು ಮತ್ತು ಜೀವ-ತಂತ್ರಜ್ಞಾನದ ಸಂಸ್ಥೆಗಳಿಗೆ ಅಪಾರ ಲಾಭಗಳನ್ನು ತಂದುಕೊಡಲು ಇದನ್ನು ಬಳಸಲಾಗಿದೆ. (ಉದಾ. ಗುರುತಿಸಲಾಗದ ಸಾಧನೆ -ವರ್ಧಕ ಜೀನ್‌ ಚಿಕಿತ್ಸೆಯನ್ನು ಒಂದು ಪಾತ್ರವು ತನ್ನ ಮೇಲೆಯೇ ಬಳಸಿಕೊಳ್ಳುತ್ತದೆ, ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ತಡೆಯುವುದಕ್ಕಾಗಿ ಈ ಜೀನ್ ಚಿಕಿತ್ಸೆಯನ್ನು ಹಾನಿಕರವಲ್ಲವೆಂದು ಪರೀಕ್ಷಿಸಿದ ಮ‌ೂಲದಿಂದ ರೂಪಾಂತರಿಸಿದಾಗ ಮಾರಣಾಂತಿಕ ಹೃದಯರಕ್ತನಾಳದ ದೋಷವನ್ನು ಉಂಟುಮಾಡಿತು.) *ಜೀನ್‌ ಚಿಕಿತ್ಸೆಯು ''[[ಐ ಆಮ್ ಲೆಜೆಂಡ್]]'' ಚಲನಚಿತ್ರದ ಕಥಾವಸ್ತುವಿನ ಮ‌ೂಲವಾಗಿದೆ. *ಜೀನ್‌ ಚಿಕಿತ್ಸೆಯು [[ಬಯೋಶಾಕ್]] ಆಟದ ಪ್ರಮುಖ ವಿಷಯವಾಗಿದೆ, ಇದರಲ್ಲಿ [[ಪ್ಲಾಸ್ಮಿಡ್‌ಗಳು]] ಮತ್ತು [ಜೀನ್‌] ಸ್ಪ್ಲೈಸರ್‌ಗಳು ಆಟದ ಅಂಶಗಳಾಗಿವೆ. *[[ಮೈಕೆಲ್ ಕ್ರಿಕ್ಟಾನ್]]‌ನ ಮುಂದಿನ ಪುಸ್ತಕದಲ್ಲಿ ಜೀನ್‌ ಚಿಕಿತ್ಸೆಯನ್ನು ಪ್ರಯೋಗ ಮಾಡುವ ಕಾಲ್ಪನಿಕ ಜೈವಿಕತಂತ್ರಜ್ಞಾನ ಕಂಪೆನಿಗಳ ಬಗ್ಗೆ ಕಥೆಯನ್ನು ಬಿಚ್ಚಿಡುತ್ತದೆ. *ದೂರದರ್ಶನ ಕಾರ್ಯಕ್ರಮ [[ಅಲಿಯಾಸ್]]‌ನಲ್ಲಿ ಆಣ್ವಿಕ ಜೀನ್‌ ಚಿಕಿತ್ಸೆಯಲ್ಲಿನ ಅದ್ಭುತ ಪ್ರಗತಿಯನ್ನು ಆವಿಷ್ಕರಿಸಲಾಗಿದೆ, ಇದರಲ್ಲಿ ಬೇರೊಬ್ಬನನ್ನು ಹೋಲುವಂತೆ ರೋಗಿಯ ದೇಹವನ್ನು ಪುನರ್ರೂಪಿಸಲಾಗುತ್ತದೆ. ನಾಯಕಿ[[ಸಿಡ್ನಿ ಬ್ರಿಸ್ಟೊ]]ಳ ಪ್ರಾಣಸ್ನೇಹಿತೆ ರಹಸ್ಯವಾಗಿ ಹತ್ಯೆಯಾಗುತ್ತಾಳೆ ಹಾಗೂ ಅವಳ "ದ್ವಿಪಾತ್ರ"ವು ಅವಳ ಸ್ಥಾನಕ್ಕೆ ಪುನಃಪ್ರವೇಶ ಪಡೆಯುತ್ತದೆ. *[[ಮೆಟ್ರಾಯ್ಡ್ ಪ್ರೈಮ್]] ವೀಡಿಯೊ ಗೇಮ್‌ನಲ್ಲಿ ಸ್ಪೇಸ್ ಪೈರೇಟ್ಸ್, ಎಲಿಟ್ ಪೈರೇಟ್ ಅನ್ನು ಸೃಷ್ಟಿಸಲು ಜೀನ್‌ ಚಿಕಿತ್ಸೆಯನ್ನು ಬಳಸುತ್ತದೆ. == ಇದನ್ನೂ ಗಮನಿಸಿ == <div class="references-small"> *[[ಗ್ರಹಿಕೆ-ಪ್ರತಿರೋಧಕ ಚಿಕಿತ್ಸೆ]] *[[DNA]] *[[ವಂಶವಾಹಿ ವಿಜ್ಞಾನ]] *[[ಮುನ್ಸೂಚಕ ಔಷಧ]] *[[ಸಂಪೂರ್ಣ ಜೀನೋಮ್‌ ಅನುಕ್ರಮ]] *[[ಜೀವಿತಾವಧಿ ವಿಸ್ತರಣೆ]] *[[ಜೀವಿತಾವಧಿ ವಿಸ್ತರಣೆ ಸಂಬಂಧಿತ ವಿಷಯಗಳ ಪಟ್ಟಿ]] *[[ತಂತ್ರಜ್ಞಾನ ನಿರ್ಧರಿಸುವಿಕೆ]] *[[ಚಿಕಿತ್ಸಕ ಜೀನ್‌ ಅಳವಡಿಸುವಿಕೆ]] *[[ಔಷಧೀಯ ಜೀನ್‌ ಚಿಕಿತ್ಸೆ]] </div> == ಆಕರಗಳು == {{Reflist}} *ಟಿಂಕೊವ್, S., ಬೆಕರೆಡ್ಜಿಯಾನ್, R., ವಿಂಟರ್, G., ಕೊಯಸ್ಟರ್, C., ಪಾಲಿಪ್ಲೆಕ್ಸ್-ಕಾಂಜುಗೇಟೆಡ್ ಮೈಕ್ರೊಬಬಲ್ಸ್ ಫಾರ್ ಎನ್ಹಾನ್ಸ್ಡ್ ಅಲ್ಟ್ರಾಸೌಂಡ್ ಟಾರ್ಗೆಟೆಡ್ ಜೀನ್ ಥೆರಪಿ, 2008 AAPS ಆನ್ವಲ್ ಮೀಟಿಂಗ್ ಆಂಡ್ ಎಕ್ಸ್‌ಪೊಸಿಶನ್, 16-20 ನವೆಂಬರ್, ಜಾರ್ಜಿಯ ವರ್ಲ್ಡ್ ಕಾಂಗ್ರೆಸ್ ಸೆಂಟರ್, ಅಟ್ಲಾಂಟ, GA, USA, (http://www.aapsj.org/abstracts/AM_2008/AAPS2008-000838.PDF) *{{cite journal |author=Gardlík R, Pálffy R, Hodosy J, Lukács J, Turna J, Celec P |title=Vectors and delivery systems in gene therapy |journal=Med Sci Monit. |volume=11 |issue=4 |pages=RA110–21 |year=2005 |month=Apr |pmid=15795707 |url=http://www.medscimonit.com/fulltxt.php?ICID=15907}} *{{cite web| last = Staff| date = November 18, 2005| url = http://www.ornl.gov/sci/techresources/Human_Genome/medicine/genetherapy.shtml| title = Gene Therapy| format = FAQ| work = Human Genome Project Information| publisher = [[Oak Ridge National Laboratory]]| accessdate = 2006-05-28| archive-date = 2012-12-20| archive-url = https://web.archive.org/web/20121220083825/https://www.ornl.gov/sci/techresources/Human_Genome/medicine/genetherapy.shtml| url-status = dead}} *{{cite journal |author=Salmons B, Günzburg WH |title=Targeting of retroviral vectors for gene therapy |journal=Hum Gene Ther. |volume=4 |issue=2 |pages=129–41 |year=1993 |month=Apr |pmid=8494923 |doi=10.1089/hum.1993.4.2-129 }} *{{cite journal |author=Baum C, Düllmann J, Li Z, ''et al.'' |title=Side effects of retroviral gene transfer into hematopoietic stem cells |journal=Blood |volume=101 |issue=6 |pages=2099–114 |year=2003 |month=Mar |pmid=12511419 |doi=10.1182/blood-2002-07-2314 }} *{{cite journal |author=Horn PA, Morris JC, Neff T, Kiem HP |title=Stem cell gene transfer—efficacy and safety in large animal studies |journal=Mol. Ther. |volume=10 |issue=3 |pages=417–31 |year=2004 |month=Sep |pmid=15336643 |doi=10.1016/j.ymthe.2004.05.017 }} *{{cite journal | last = Wang | first = Hongjie | coauthors = Dmitry M. Shayakhmetov, Tobias Leege, Michael Harkey, Qiliang Li, Thalia Papayannopoulou, George Stamatoyannopolous, and André Lieber | year = 2005 | month = September | title = A capsid-modified helper-dependent adenovirus vector containing the beta-globin locus control region displays a nonrandom integration pattern and allows stable, erythroid-specific gene expression | journal = Journal of Virology | volume = 79 | issue = 17 | pages = 10999–1013 | doi = 10.1128/JVI.79.17.10999-11013.2005 | pmid = 16103151 | pmc = 1193620 }} * ಜೀನ್‌ ಚಿಕಿತ್ಸೆ ಜೀನ್ ಚಿಕಿತ್ಸೆ ಆಕರಕೋಶಗಳನ್ನು ಬಳಸಿದವರಲ್ಲಿ ಇಟಲಿಯವರು ಮೊದಲಿಗರು. ಅಬೋಟ್ A. ನೇಚರ್. 1992 ಎಪ್ರಿಲ್ 9;356(6369):465 == ಬಾಹ್ಯ ಕೊಂಡಿಗಳು == {{wikibooks|Genes, Technology and Policy}} *[http://gslc.genetics.utah.edu/units/genetherapy/ ಜೀನ್‌ ಥೆರಪಿ: ಮೋಲಿಕ್ಯುಲಾರ್ ಬ್ಯಾಂಡೇಜ್?] {{Webarchive|url=https://web.archive.org/web/20060427141604/http://gslc.genetics.utah.edu/units/genetherapy/ |date=2006-04-27 }} ಯ‌ೂನಿವರ್ಸಿಟಿ ಆಫ್ ಉಟಾದ ವಂಶವಾಹಿ ವಿಜ್ಞಾನ ಕಲಿಕಾ ಕೇಂದ್ರ *[http://www.asgt.org/ ದ ಅಮೇರಿಕನ್ ಸೊಸೈಟಿ ಆಫ್ ಜೀನ್ & ಸೆಲ್ ಥೆರಪಿ] {{Webarchive|url=https://web.archive.org/web/20091129095607/http://asgt.org/ |date=2009-11-29 }} *[http://www.esgt.org/ ದ ಯುರೋಪಿಯನ್ ಸೊಸೈಟಿ ಆಫ್ ಜೀನ್ ಥೆರಪಿ] *[https://web.archive.org/web/20030219034830/http://www.gtherapy.co.uk/ 2003 news relating to gene therapy] *[http://www.cheng.cam.ac.uk/research/groups/biosci/index.html UKಯ ಕೇಂಬ್ರಿಡ್ಜ್‌ನ ರೀಸರ್ಚ್ ಗ್ರೂಪ್ - ಪ್ರಸ್ತುತ ಅಡಚಣೆಗಳಿಂದ ಹೊರಬಂದು ಜೀನ್‌ ಚಿಕಿತ್ಸೆಯನ್ನು ಯಶಸ್ವಿಯಾಗಿಸುವ ಬಗ್ಗೆ ಕೆಲಸ ಮಾಡುತ್ತಿದೆ] {{Webarchive|url=https://web.archive.org/web/20060923222348/http://www.cheng.cam.ac.uk/research/groups/biosci/index.html |date=2006-09-23 }} *[http://www.gene-watch.org ಕೌನ್ಸಿಲ್ ಫಾರ್ ರೆಸ್ಪಾನ್ಸಿಬಲ್ ಜೆನೆಟಿಕ್ಸ್] *[http://www.med.lu.se/labmedlund/molekylaer_medicin_och_genterapi ಮಾಲೆಕ್ಯುಲಾರ್ ಮೆಡಿಸಿನ್ ಆಂಡ್ ಜೀನ್ ಥೆರಪಿ ಆಂಡ್ ಲಂಡ್ ಯ‌ೂನಿವರ್ಸಿಟಿ] {{Webarchive|url=https://web.archive.org/web/20081223222514/http://www.med.lu.se/labmedlund/molekylaer_medicin_och_genterapi |date=2008-12-23 }} *[http://www.biomedisch.nl/en/gene_therapy.php ಡಾಸಿಯರ್ ಆನ್ ಜೀನ್ ಥೆರಪಿ ಆಂಡ್ ಕ್ಲಿನಿಕಲ್ ಟ್ರೈಯಲ್ಸ್] {{Webarchive|url=https://web.archive.org/web/20100729030151/http://www.biomedisch.nl/en/gene_therapy.php |date=2010-07-29 }} * [http://www.genetherapynet.com ಜೀನ್‌ ಥೆರಪಿ ನೆಟ್] - ಜೀನ್ ಚಿಕಿತ್ಸೆಯ ಬಗೆಗಿನ ಎಲ್ಲಾ ಮಾಹಿತಿಯ ಆರಂಭಿಕಕೇಂದ್ರ *[http://www.cancer-genetherapy.com/ Cancer-genetherapy.com ] {{Webarchive|url=https://web.archive.org/web/20130521213111/http://cancer-genetherapy.com/ |date=2013-05-21 }} - ಕ್ಯಾನ್ಸರ್ ಜೀನ್‌ ಚಿಕಿತ್ಸೆಯ ಬಗ್ಗೆ ಕೇಂದ್ರಿಕರಿಸುವ ಸೈಟ್ *[http://www.genetherapyreview.com/ ಜೀನ್ ಥೆರಪಿ ರಿವ್ಯೂ.] {{Webarchive|url=https://web.archive.org/web/20091212092708/http://www.genetherapyreview.com/ |date=2009-12-12 }} {{DEFAULTSORT:Gene Therapy}} [[ವರ್ಗ:ಅನ್ವಯಿಕ ತಳಿಗಳು]] [[ವರ್ಗ:ಜೈವಿಕನಿಯಮಗಳು]] [[ವರ್ಗ:ಜೈವಿಕತಂತ್ರಜ್ಞಾನ]] [[ವರ್ಗ:ಔಷಧೀಯ ತಳಿಗಳು]] [[ವರ್ಗ:ಔಷಧೀಯ ಸಂಶೋಧನೆ]] [[ವರ್ಗ:ಆಣ್ವಿಕ ಜೀವವಿಜ್ಞಾನ]] [[ವರ್ಗ:ಜೀನ್‌ ನೀಡುವಿಕೆ]] [[ವರ್ಗ:ವೈದ್ಯಕೀಯ]] pn4kbvk5ukn57txo4r1iunlsr8gkbeh ಬಂಡಿಹಬ್ಬ 0 95014 1307072 1189300 2025-06-21T13:33:45Z 2409:408C:AE44:EC81:ED18:492A:4F6E:E35F ಕಳಸ ಹೊರುವವರು ಸಾಮಾನ್ಯವಾಗಿ ಕುಂಬಾರ ಇದ್ದುದನ್ನು ಗುಣಗಾ ಎಂದು ಬದಲಾಯಿಸಲಾಗಿದೆ 1307072 wikitext text/x-wiki ಬಂಡಿಹಬ್ಬ - [[ಕರ್ನಾಟಕ]]ದ ಒಂದು ಜನಪದ ಹಬ್ಬ, ಗ್ರಾಮದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸುರುಬಂಡಿ ಎಂದೂ ಕರೆಯುತ್ತಾರೆ. ಹಸುರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಬಂಡಿಯನ್ನು (ಎತ್ತಿನಗಾಡಿ ಅಥವಾ ರಥ) ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಹಬ್ಬದ ಆಚರಣೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ಕೆಲವು ವೈಶಿಷ್ಟಗಳಿವೆ. ==ಹಳೆಯ ಮೈಸೂರು ಪ್ರದೇಶದಲ್ಲಿ== ಹಳೆಯ [[ಮೈಸೂರು]] ಪ್ರದೇಶದಲ್ಲಿ ಈ ಹಬ್ಬ ನಡೆಯುವುದು ಸಾಧಾರಣವಾಗಿ ಮಂಗಳವಾರ. ಗ್ರಾಮದೇವತೆಯ ವಿಗ್ರಹವನ್ನು ತಾತ್ಕಾಲಿಕವಾಗಿ ಮಣ್ಣಿನಲ್ಲಿ ಬಹು ಸುಂದರವಾಗಿ ನಿರ್ಮಿಸಿರುತ್ತಾರೆ. ಅಕ್ಕಿ ತೆಂಗಿನಕಾಯಿ ರಾಶಿ ರಾಶಿ ಬಿದ್ದಿರಲಾಗಿ ಗ್ರಾಮದೇವತೆ ಒಕ್ಲೂನ ಹಾಸ್ಕೊಂಡು ಒಕ್ಲೂನ ಹೊದ್ದು ಕಿವಿಯಲ್ಲಿ ಮುತ್ತಿಕ್ಕಿದ ಓಲೆ ತೊಟ್ಟು ಕಿಡಗಣ್ಣಿಯಾಗಿ ಮೆರೆಯುತ್ತಾಳೆ. ಭಕ್ತರು ಬಾಗಿಲಿಗೆ ಛತ್ರಿ ಏರಿಸುತ್ತಾರೆ. ಏಳೂರು ಸಿಡಿಗಳು ಬರುತ್ತವೆ, ಹೆಡಗೇಲಿ ಹಣ್ಣು, ಗಡಿಗೇಲಿ ತುಪ್ಪ, ಇಡಗಾಯಿ, ಕುರಿಗಳ ಸಾಲು, ಮಡಲಕ್ಕಿ ಎಲ್ಲ ಬರುತ್ತವೆ. ಕೆಲವಾರು ಊರುಗಳಲ್ಲಿ ಕೊಂಡ ಸಹ ಹಾಯುತ್ತಾರೆ. ಮೆರವಣಿಗೆಯಲ್ಲಿ ದೊಡ್ಡ ದೊಡ್ಡ ಪಂಜುಗಳು ಉರಿಯುತ್ತವೆ. ಭಕ್ತರು ಭಕ್ತಿಯಿಂದ ದೇವತೆಯ ಮಹಿಮೆಯನ್ನು ಕುರಿತು ಹಾಡುತ್ತಾರೆ. ದೇವತೆಯನ್ನು ಬಂಡಿಯ ಮೇಲೆ ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಅಕ್ಕಪಕ್ಕದಲ್ಲಿ ದಾಸ ಮತ್ತು ಪುರುಷ (ಧಾರ್ಮಿಕ ಪೂಜಾರಿ) ಇರುತ್ತಾರೆ. ದಾಸ ಹೆಗಲ ಮೇಲೆ ಕಿರುಗಂಟೆ ಕಟ್ಟಿದ ಒಂದು ಒನಕೆ, ಎಡ ಕಂಕುಳಲ್ಲಿ ಕೆಡಾಸು, ಬವನಾಸಿ, ಬಲ ಕಂಕುಳಲ್ಲಿ ತುತ್ತೂರಿ, ಬಾಂಕಿ ಶಂಖ ಎದೆಯ ಮೇಲೆ ಆನೆಯ ವಿಗ್ರಹ, ಬಲಗೈಯಲ್ಲಿ ಜಾಗಟಿ ಹಿಡಿದಿರುತ್ತಾನೆ. ಪುರುಷ ಭೈರವನ ಶಿಷ್ಯ. ಈತ ಕಬ್ಬಿಣದ ದೊಡ್ಡ ತ್ರಿಶೂಲ ಮತ್ತು ಬೆಳ್ಳಿಯ ಸಣ್ಣ ತ್ರಿಶೂಲಗಳನ್ನು ಸೇರಿಸಿದ ನವಿಲುಗರಿ ಕಂತೆಯನ್ನು ಹೆಗಲಮೇಲೆ ಇಟ್ಟುಕೊಂಡು ಕಂಕುಳಲ್ಲಿ ವಿಭೂತಿ ಚೀಲ, ಕೈಯಲ್ಲಿ ಜಿಂಕೆಯ ಕೊಂಬಿನ ವಾದ್ಯ, ತೀರ್ಥದ ಬಟ್ಟಲು ಹಿಡಿದಿರುತ್ತಾನೆ. ಸುಮಂಗಲಿಯರು ಐರಣ (ಪಂಚಕಲಶ) ಹೊತ್ತು ನಡೆಯುವರು. ಒಬ್ಬ ವ್ಯಕ್ತಿ ಬಣ್ಣ ಹಾಕಿದ ಮರದ ಕುದುರೆಯ ಕತ್ತನ್ನು ಕಂಕುಳಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ. ಗ್ರಾಮದೇವತೆಗೆ ಹರಕೆ ಹೊತ್ತವರೆಲ್ಲ ತಮ್ಮ ಶಕ್ತ್ಯಾನುಸಾರ ಹರಕೆ ತಂದೊಪ್ಪಿಸುತ್ತಾರೆ. ಕುರಿ, ಕೋಳಿ ಆಡುಗಳ ಬಲಿಯನ್ನು ಅರ್ಪಿಸುತ್ತಾರೆ. ಕೋಲಾಟ, ದೊಣ್ಣೆವರಸೆ, ರಮ ಡೋಲು, ಬಾಣಬಿರುಸಿನ ಐಭೋಗ ನಡೆಯುತ್ತದೆ. ಅನಂತರ ಬಾಡೂಟದ ಔತಣ. ಔತಣದ ಅನಂತರ ಕೊಂಬು ಕಹಳೆ, ತುತ್ತೂರಿ, ಭಾಂಕೆ ಕುಣಿಮಿಣಿ, ತಾಳ ತಮಟೆ ಮೋರಿಗಳ ಕೋಲಾಹಲದೊಂದಿಗೆ ವೀರಗುಣಿತವಿರುತ್ತದೆ. ಈ ಕುಣಿತದ ಮುಕ್ತಾಯದೊಡನೆ ಹಬ್ಬದ ಆಚರಣೆ ಕೊನೆಗೊಳ್ಳುತ್ತದೆ. ==ಉತ್ತರ ಕನ್ನಡ ಜಿಲ್ಲೆಯಲ್ಲಿ== [[ಉತ್ತರ ಕನ್ನಡ ಜಿಲ್ಲೆ]]ಯ ಕರಾವಳಿ ಸೀಮೆಯಲ್ಲಿ ಮೇ ತಿಂಗಳಲ್ಲಿ ನಡೆಯುವ ಬಂಡಿಹಬ್ಬ ವೈಶಿಷ್ಟ್ಯಪೂರ್ಣವಾದುದು. ಅದರಲ್ಲೂ ಅಂಕೋಲೆ ಸೀಮೆಯ ಬಂಡಿಹಬ್ಬ ಬಹು ಪ್ರಸಿದ್ಧ. ಇಲ್ಲಿಯ ನಾಡದೇವತೆ ಶಾಂತಾದುರ್ಗ (ಭೂಮಿತಾಯಿ) ಈಕೆಯ ಹೆಸರಿನಲ್ಲಿ ಈ ಹಬ್ಬದ ಆಚರಣೆ ಪ್ರತಿವರ್ಷ ಅಕ್ಷಯ ತೃತೀಯೆಯ ದಿನ ಸೇಸೆ ಹಾಕುವ ವಿಧಿಯಿಂದ ಪ್ರಾರಂಭವಾಗಿ ಹನ್ನೆರಡನೆಯ ದಿನ ಅಂದರೆ ವೈಶಾಖ ಶುದ್ಧ ಪೂರ್ಣಿಮೆಯಂದು ಮುಗಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಹನ್ನೆರಡು ದಿನಗಳ ಹಬ್ಬದ ಬದಲು ಒಂಬತ್ತು ದಿನಗಳ ಹಬ್ಬ ಆಚರಿಸುವುದೂ ಉಂಟು. ಊರಗಾಂವಕಾರರು, ಪೂಜಾರಿಗಳು, ದೇವಸ್ಥಾನದ ಮೊಕ್ತೇಸರರು ಸಭೆ ಸೇರಿ ಹಬ್ಬ ನಡೆಸುವ ದಿನ ನಿಶ್ಚಯಿಸಿ ಗ್ರಾಮದ ಜನರಿಗೆ ಸುದ್ದಿ ತಿಳಿಸುತ್ತಾರೆ. ಈ ಕ್ರಮಕ್ಕೆ `ಒಂದು ಹೊತ್ತಿಗೆ ಹೇಳುವುದು ಎನ್ನುತ್ತಾರೆ. ಆ ದಿನ ದೇವರಿಗೆ ಪೂಜೆ, ಉಪಾರ (ಉಪಾಹಾರ) ಆಗಬೇಕು. ದೇವಕಾರ್ಯಕ್ಕೆ ಸಂಬಂಧಪಟ್ಟವರಿಗೆಲ್ಲ ಆ ದಿನ ಒಂದೇ ಊಟ. ಬಂಡಿ ಹಬ್ಬ ನಡೆಯುವ ಊರುಗಳಲ್ಲಿ ಅದನ್ನು ನಡೆಸುವ ಮುನ್ನ ಪೂರ್ವಭಾವಿಯಾಗಿ ಆ ವರ್ಷದಲ್ಲಿ `ಅವಲಹಬ್ಬ ಎಂಬ ವಿಶೇಷ ಹಬ್ಬವೊಂದು ನಡೆಯಲೇಬೇಕೆಂಬ ಕಡ್ಡಾಯ ವಿಧಿ ಇದೆ. ಅವಲ ಹಬ್ಬ ಹಿಂದೆಯೇ ಮುಗಿದಿರದಿದ್ದರೆ ಒಂದು ಹೊತ್ತಿನ ಮಾರನೆಯ ದಿನ ಅಂದರೆ ಸೇಸೆ ಹಾಕುವ ಪೂರ್ವದಲ್ಲಿ ಅವಲಹಬ್ಬವನ್ನು ಆಚರಿಸಿ ಅದರ ಮಾರನೆಯ ದಿನ ಸೇಸೆ ಹಾಕುವ ವಿಧಿ ನೆರವೇರಿಸುತ್ತಾರೆ. ಸೇಸೆ ಹಾಕಿದ ದಿನದಿಂದ ಬಂಡಿಹಬ್ಬದ ಮೊದಲಿನವರೆಗೆ ಅಂದರೆ `ಜಾಗರದ ದಿನದವರೆಗೆ ಪ್ರತಿನಿತ್ಯ ಸಾಯಂಕಾಲ ಗುನಗನ (ಪೂಜಾರಿ) ತಲೆಯ ಮೇಲೆ ಕಳಶದೇವರನ್ನು ಹೊರಿಸಿಕೊಂಡು ವಾದ್ಯೋಲಗಗಳೊಂದಿಗೆ ಒಯ್ಯಲಾಗುತ್ತದೆ. ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ಗುಣಗಾ , ಹಾಲಕ್ಕಿ ಒಕ್ಕಲು ಜಾತಿಗೆ ಸೇರಿದವರಾಗಿರುತ್ತಾರೆ, ವಾದ್ಯ ಓಲಗದವರು ಆಗೇರು ಮತ್ತು ಹಳ್ಳೇರ ಜಾತಿಯವರಾಗಿರುತ್ತಾರೆ. ಈ ಮೆರವಣಿಗೆಯಲ್ಲಿ ಕಟಗಿದಾರರು, ಮೊಕ್ತೇಸರರು, ಭಕ್ತಾದಿಗಳು ಇರುತ್ತಾರೆ. ಮೆರವಣಿಗೆ ಕಲಶ ದೇವಸ್ಥಾನದಿಂದ ಹೊರಟು ಅಮ್ಮನವರ ದೇವಸ್ಥಾನ ಮತ್ತು ಇತರ ಮುಖ್ಯ ದೇವಸ್ಥಾನಗಳಿಗೆ ಹೋಗಿ ಆಡುಕಟ್ಟೆಗೆ ಬಂದ ಮೇಲೆ ಅಲ್ಲಿ ಕಲಶದೇವರನ್ನು ಕೂಡಿಸಿ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಕಟ್ಟಿಗೆದಾರರು ವೃತ್ತಾಕಾರದಲ್ಲಿ ದೇವರ ಎದುರಿನಲ್ಲಿ ಚಲಿಸಿ ತಮ್ಮ ಕೈಯಲ್ಲಿರುವ ಬೆಳ್ಳಿ ಕಟ್ಟಿಗೆ ಅಥವಾ ಬೆಳ್ಳಿ ಕೋಲಿನಿಂದ ದೇವರಿಗೆ ವಂದನೆ ಸಲ್ಲಿಸುತ್ತಾರೆ. ಆಮೇಲೆ ಕಟ್ಟಿಗೆಯಿಂದ ಮಾಡಿದ ಊರದೇವತೆಗಳ ಬಣ್ಣದ ಮುಖವರ್ಣಿಕೆಗಳ ಆಕರ್ಷಕ ಮುಖವಾಡಗಳನ್ನು ಒಂದೊಂದಾಗಿ ಧರಿಸಿ ಗುನಗನೊಬ್ಬ ವಾದ್ಯದ ಹಿನ್ನೆಲೆಯಲ್ಲಿ ನಿರ್ದಿಷ್ಟಕ್ರಮದಲ್ಲಿ ಹೆಜ್ಜೆಯಿಟ್ಟು ಮುಂದೆ ಹಿಂದೆ ಚಲಿಸಿ ಮುಖವಾಡ ಆಡಿಸುತ್ತಾನೆ, ಅವನ ಬಲಗೈಯಲ್ಲಿ ಇರುವ ಕಿರುಕಟ್ಟಿಗೆಯನ್ನು (ಚಿಕ್ಕಬೆಳ್ಳಿಕೋಲು) ಆ ತಾಳಕ್ಕೆ ತಕ್ಕಂತೆ ಮುಖವಾಡದ ಚಲನೆಗೆ ಹೊಂದಿಸಿ ತಿರುಗಿಸುತ್ತಿರುತ್ತಾನೆ. ಅನಂತರ ಹಗರಣ ಪ್ರಾರಂಭವಾಗುತ್ತದೆ. ಮೊತ್ತಮೊದಲಿನ ಹಗರಣ ಬೇಸಾಯಕ್ಕೆ ಸಂಬಂಧಿಸಿದಂತೆ ಇರುತ್ತದೆ. ನೇಗಿಲುಕಟ್ಟಿ ಉಳುವುದು, ಬೀಜ ಬಿತ್ತುವುದು, ಹಕ್ಕಿಕಾಯುವುದು ಇತ್ಯಾದಿಗಳನ್ನು ಅನುಕರಣೆ ಮಾಡಲಾಗುತ್ತದೆ. ಮನುಷ್ಯರೆ ಎತ್ತುಗಳಂತೆ ಹಕ್ಕಿಗಳಂತೆ ನಟಿಸುತ್ತಾರೆ. ಅನಂತರದ ಹಗರಣಗಳಲ್ಲಿ ಊರಿನ ವಿದ್ಯಮಾನಗಳನ್ನು ಅತಿರಂಜಿಸುವುದರ ಮೂಲಕ ಹಾಸ್ಯಪೂರ್ಣವಾಗಿಯೂ ವಿಡಂಬನಾತ್ಮಕವಾಗಿಯೂ ಅನುಕರಿಸಿ ತೋರಿಸುತ್ತಾರೆ. ಇಂಥ ಹಗರಣಗಳನ್ನು ಯಾವ ಜಾತಿಯವರು ಅಥವಾ ಯಾವ ಊರಿನವರು ಬೇಕಾದರೂ ಮಾಡುವುದಕ್ಕೆ ಅವಕಾಶವುಂಟು. ಗೇಲಿಗೆ ಕಾರಣವಾದ ವ್ಯಕ್ತಿಗಳು ಅಲ್ಲೇ ಇದ್ದರೂ ಅವರು ಕೋಪಗೊಂಡು ಜಗಳ ತೆಗೆಯುವಂತಿಲ್ಲ. ಮುಯ್ಯಿ ತೀರಿಸುವ ಛಲ ಇದ್ದರೆ ತಮ್ಮನ್ನು ಗೇಲಿಮಾಡಿದವರ ಇಲ್ಲವೆ ಅಂಥವರ ಹತ್ತಿರದ ಸಂಬಂಧಿಕರ ಬದುಕಿನ ಸಂದರ್ಭಗಳನ್ನು ಆಯ್ದುಕೊಂಡು ಅತಿರಂಜಿಸಿ ಅನುಕರಿಸಿ ಗೇಲಿಮಾಡಬಹುದು. ಈ ಹಗರಣದ ಕಾರ್ಯಕ್ರಮ ಹೆಚ್ಚಾಗಿ ಪರಿಚಿತ ವ್ಯಕ್ತಿಗಳಿಗೆ ಸಂಬಂಧಿಸಿದಂಥದೇ ಆಗಿರುವುದು ಸಾಮಾನ್ಯವಾದ್ದರಿಂದ ಸುತ್ತಮುತ್ತಲಿನ ಊರುಗಳ ಗಂಡಸರು ಹೆಂಗಸರು ಮಕ್ಕಳು ಎಲ್ಲರೂ ಬಹುಸಂಖ್ಯೆಯಲ್ಲಿ ಸೇರುತ್ತಾರೆ, ಪೂಜಾರಿ ಆಡಿಸುವ ಮುಖವಾಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತದೆ. ಆಯಾ ದಿನಗಳಲ್ಲಿ ಆಡಿಸಬೇಕಾದಷ್ಟು ಮುಖವಾಡಗಳನ್ನು ಆಡಿಸಿ ಮುಗಿಸಿದ ಮೇಲೆ ಹಗರಣಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಒಂದು ಮುಖವಾಡ ಆಡಿಸುವುದಕ್ಕೂ ಇನ್ನೊಂದನ್ನು ಆಡಿಸುವುದಕ್ಕೂ ನಡುವೆ ಹಗರಣಕ್ಕೆ ಅಗತ್ಯವಾದಷ್ಟು ಕಾಲಾವಕಾಶ ನೀಡಲಾಗುತ್ತದೆ. ಇನ್ನು ಅಂದಿನ ಹಗರಣಗಳೆಲ್ಲ ಮುಗಿದುವು ಎಂಬುದನ್ನು ತಿಳಿದುಕೊಂಡ ಮೇಲೆಯೇ ಆ ದಿನದ ಕೊನೆಯ ಮುಖವಾಡ ಆಡಿಸುತ್ತಾರೆ. ಈ ಹಗರಣ ಪ್ರತಿದಿನ ರಾತ್ರಿ ಅಂದರೆ ಬಂಡಿಹಬ್ಬದ ಮೊದಲನೆಯ ದಿನದ ತನಕವೂ ನಡೆಯುತ್ತದೆ, ಆ ದಿನ ಮಾತ್ರ ಇಡೀ ರಾತ್ರಿ ಜಾಗರಣೆ, ಆದ್ದರಿಂದ ಆ ದಿನವನ್ನು 'ಜಾಗರ ಎಂದೇ ಕರೆಯುತ್ತಾರೆ. ಆ ರಾತ್ರಿ ವಿಶೇಷ ಹಗರಣ ಮತ್ತು ಮಾಸ್ತಿಕೊಂಡ ಹಾಯುವ ವಿಧಿ ನಡೆಯುತ್ತದೆ. ಆ ರಾತ್ರಿ ಹುಲಿದೇವರು ದನಮುರಿಯುವುದನ್ನು ಅಭಿನಯಿಸುತ್ತಾರೆ. ಒಬ್ಬರು ದನವಾಗಿ ಅಭಿನಯಿಸುತ್ತಾರೆ. ಹುಲಿ ದನವನ್ನು ಕೊಂದು ರಕ್ತಕುಡಿದು ಹೋದ ಅಭಿನಯವಾದ ಮೇಲೆ ದನವನ್ನು ಕೊಯ್ಯುವ ಜಾತಿಯವನೊಬ್ಬ ವೇಷವನ್ನು ಹಾಕಿಕೊಂಡು ಬಂದು ಆ ದನವನ್ನು ಕೊಯ್ದು ಅದರ ಮಾಂಸವನ್ನು ಒಯ್ದಂತೆ ಅಭಿನಯಿಸುತ್ತಾರೆ. ದೇವರುಗಳನ್ನು ಗೇಲಿಮಾಡುವ ಕಾರ್ಯಕ್ರಮವೂ ಇರುತ್ತದೆ. ದೇವರ ನಕಲಿ ಕಲಶವನ್ನು ಹೊತ್ತು ಕೊಂಡವನೊಬ್ಬ ಮೈಮೇಲೆ ಭಾರ (ಆವೇಶ) ಬಂದವರ ಹಾಗೆ ನಟಿಸುವುದು, ಭಕ್ತಾದಿಗಳು ಏನೇನೋ ತಮ್ಮ ತೊಂದರೆ ತಾಪತ್ರಯಗಳನ್ನು ಆ ದೇವರೆದುರು ನಿವೇದಿಸಿಕೊಂಡು ಪ್ರಸಾದ, ಪರಿಹಾರ ಕೇಳುವುದು ಇದನ್ನು ಅತಿರಂಜಿಸಿ ಗೇಲಿ ಮಾಡಲಾಗುತ್ತದೆ. ಭಕ್ತರ ತೊಂದರೆ, ತಾಪತ್ರಯ, ಕೋರಿಕೆಗಳು ತೀರ ಕ್ಷುಲ್ಲಕವಾದವೂ ಹಾಸ್ಯಾಸ್ಪದವಾದವೂ ಆಗಿರುವುದೇ ಸಾಮಾನ್ಯ. ಅಹಾಗೆಯೇವುಗಳಿಗೆ ಪರಿಹಾರ ಸೂಚಿಸುವ ದೇವರ ಅನುಗ್ರಹ, ಅಪ್ಪಣೆ ಕೂಡ ಅಸಂಬದ್ಧವಾಗಿರುತ್ತವೆ. ಕೊನೆಯದಾಗಿ, ಮಾಸ್ತಿಕೊಂಡ ಹಾಯುವ ವಿಧಿ ಇರುತ್ತದೆ. ಸತಿಯೋರ್ವಳು ಸಹಗಮನ ಮಾಡಿದ ರೀತಿಯನ್ನು ಆಡಿ ತೋರಿಸಲಾಗುತ್ತದೆ. ಗಂಡಸೊಬ್ಬ ಸೀರೆಯನ್ನು ಸೊಂಟಕ್ಕೆ ಸುತ್ತಿಕೊಂಡು ಕಣ್ಣಿಗೆ ಕಾಡಿಗೆ ಇಟ್ಟು, ತಲೆಯಲ್ಲಿ ಹೂ ಮುಡಿದು ಬೆಂಕಿಯ ಸುತ್ತ ಆವೇಶದಿಂದ ನರ್ತಿಸುತ್ತ ಬೆಂಕಿಯಲ್ಲಿ ದುಮುಕಿದಂತೆ ತೋರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಕೊಂಡದ ರಾಶಿಯ ಮೇಲೆ ಹರಕೆ ಹೊತ್ತವರು ನಡೆಯುವುದೂ ಉಂಟು. ಜಾಗರದ ಮಾರನೆಯ ದಿನ ಬಂಡಿಹಬ್ಬ. ಆ ದಿನ ಬಗೆ ಬಗೆಯ ಹೂಮಾಲೆಗಳಿಂದ ಸಿಂಗರಿಸಿ ಕಟ್ಟಿಗೆದಾರರು, ಸಾಮಿಮಕ್ಕಳು ಛತ್ರಚಾಮರ ವಾದ್ಯ ಮೊದಲಾದವುಗಳೊಂದಿಗೆ ಕಲಶ ದೇವರನ್ನು ಮೆರವಣಿಗೆಯಲ್ಲಿ ಉಲಿಚಪ್ಪರಕ್ಕೆ (ಉಯ್ಯಾಲೆ ಚಪ್ಪರ) ತರಲಾಗುತ್ತದೆ. ಉಲಿಚಪ್ಪರಕ್ಕೆ ನಾಲ್ಕು ತೂಗುಮಣೆಗಳನ್ನು ಜೋಡಿಸಿರಲಾಗುತ್ತದೆ. ತೂಗುಮಣೆಯ ಮೇಲೆ ಗುನಗ ಕಲಶದೇವರನ್ನು ತೊಡೆಯ ಮೇಲಿಟ್ಟುಕೊಂಡು ಕುಳಿತು ಒಂದು ಕೈಯಲ್ಲಿ ಗಂಟೆ ಬಾರಿಸುತ್ತ ಮೇಲೇರುವ ದೃಶ್ಯ ಆಕರ್ಷಣೀಯವಾಗಿರುತ್ತದೆ. ಇನ್ನುಳಿದ ತೂಗು ಮಣೆಗಳ ಮೇಲೆ ಕಟ್ಟಿಗೆದಾರರು ಗಂಟೆ ಬಾರಿಸುತ್ತ ಕುಳಿತುಕೊಳ್ಳುತ್ತಾರೆ. ಸಾಮಿ ಮಕ್ಕಳೂ ಉಲಿ ಚಪ್ಪರ ಏರುತ್ತಾರೆ. ಸಾಮಿ ಮಕ್ಕಳು ಅಂದರೆ ದೇವರ ಮಕ್ಕಳು; ಇವರು ಮದುವೆಯಾಗದ ಬಾಲಕರು. ಕಟ್ಟಿಗೆದಾರರ ಇಲ್ಲವೆ ದೇವಸ್ಥಾನಗಳ ಮೊಕ್ತೇಸರರ ಮನೆಯ ಮಕ್ಕಳು ಮಾತ್ರ ಸಾಮಿ ಮಕ್ಕಳಾಗುತ್ತಾರೆ. ಕಟ್ಟಿಗೆದಾರರ ಇಲ್ಲವೆ ಮೊಕ್ತೇಸರರ ಮನೆಗಳಲ್ಲಿ ಆ ವಯಸ್ಸಿನ ಬಾಲಕರು ಇಲ್ಲದಿದ್ದಾಗ ಮಾತ್ರ ಬೇರೆ ಯಾರಾದರೂ ಬಾಲಕನಿಗೆ ಅವರು ತಮ್ಮ ಪ್ರತಿನಿಧಿಯಾಗಿ ಸಾಮಿಕಟ್ಟಿಸುತ್ತಾರೆ. ಈ ಸಾಮಿ ಮಕ್ಕಳೂ ಗುನಗನಂತೆ ನೇಮದಿಂದಿರಬೇಕು. ಅಂಕೋಲೆಯ ಸಮೀಪದ ಕೊಗ್ರೆ ಗ್ರಾಮದ ಬಂಡಿಹಬ್ಬದಲ್ಲಿ ಎಲ್ಲ ಊರುಗಳ ಹಬ್ಬಕ್ಕಿಂತ ಹೆಚ್ಚು ಅಂದರೆ ನಾಲ್ಕು ಕಲಶದೇವರುಗಳು ಒಂದೇ ಬಾರಿಗೆ ಉಲಿಚಪ್ಪರದ ನಾಲ್ಕೂ ತೂಗುಮಣೆಗಳಲ್ಲಿ ಕುಳಿತು ಸುತ್ತುವ ದೃಶ್ಯ ರಮ್ಯವಾಗಿರುತ್ತದೆ. ಉಲಿಚಪ್ಪರ ಏರುವುದರ ಹಿನ್ನೆಲೆ ಅಸ್ಪಷ್ಟ. ಇದೊಂದು ಸ್ವರ್ಗಾರೋಹಣ ಅಥವಾ ದೇವಲೋಕ ಗಮನ ಸೂಚಿಸುವ ಸಾಂಕೇತಿಕ ಕ್ರಿಯೆಯಾಗಿರಬಹುದೆಂದು ಊಹಿಸಬಹುದು. ದೇವರುಗಳು ಉಲಿಚಪ್ಪರ ಏರಿ ಸುತ್ತುತ್ತಿರುವಾಗ ಹರಕೆ ಹೇಳಿಕೊಂಡಿದ್ದ ಕೆಲವರು ಕಣ್ಣಿಗೆ ದಟ್ಟವಾಗಿ ಕಾಡಿಗೆ ಹಚ್ಚಿಕೊಂಡು, [[ಕೇದಗೆ]] ಹೂವಿನ ಕಿರೀಟತೊಟ್ಟು, ಕೈಯಲ್ಲಿ ಕತ್ತಿ ಹಿಡಿದು, `ಅಯ್ಯಯ್ಯೋ ಎಂದು ಅರುಚುತ್ತ ಬರುತ್ತಾರೆ. ಆ ವರ್ಷವೇ ಮದುವೆಯಾದವರು ಮಾತ್ರ ಇಂತ ಹರಕೆ ಹೊತ್ತುಕೊಳ್ಳುತ್ತಾರೆ. ಈ ಆಚರಣೆಯ ಹಿನ್ನೆಲೆ ತಿಳಿಯದು. ಬಂಡಿಹಬ್ಬದ ಮಾರನೆಯ ದಿನವೂ ಹಬ್ಬ, ಜಾತ್ರೆ ಇರುತ್ತೆ. ಆ ದಿನವನ್ನು ಕೋಳ್‍ಕುರಿ (ಕೋಳಿಕುರಿ) ಎಂದು ಕರೆಯುತ್ತಾರೆ. ಕೋಳಿ ಕುರಿಗಳನ್ನು ಆ ದಿನ ಊರಿನ ದೇವರುಗಳಿಗೆ ಬಲಿ ಕೊಡುತ್ತಾರೆ. ಊರಿನ ಎಲ್ಲ ಮನೆಗಳೂ ಆ ದಿನ ಅತಿಥಿಗಳಿಂದ ತುಂಬಿರುತ್ತವೆ. ಕೋಳ್‍ಕುರಿಯ ದಿನ ಬೆಳಗ್ಗೆ, ದೇವರಿಗೆ ಹರಕೆ ಹೊತ್ತವರು ತೋಳಭಾರ (ತುಲಾಭಾರ) ಮಾಡಿಸಿ ಹರಕೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಹಲಸಿನಹಣ್ಣು, ತೆಂಗಿನಕಾಯಿ ಮುಂತಾದವನ್ನು ತುಲಾಭಾರಕ್ಕೆ ಹಾಕಲಾಗುತ್ತದೆ. ಆ ದಿನವೇ ದೇವರಿಗೆ ಕಾಣಿಕೆ ಕೊಡುವವರೂ ಕೊಡುತ್ತಾರೆ. ಕಲಶಹೊತ್ತ ಗುನಗನ ಸೊಂಟದಲ್ಲಿ ಒಂದು ಕತ್ತಿ ಇರುತ್ತದೆ. ಆ ಕತ್ತಿಯನ್ನು ಸಾಮಾನ್ಯವಾಗಿ ಗುನಗ ಬಳಸುವ ಪದ್ಧತಿಯೇನೂ ಇದ್ದಂತಿಲ್ಲ. ಆದರೂ ಆ ಕತ್ತಿಗೆ ಸಂಬಂಧಿಸಿದ ಪ್ರತೀತಿ ಸ್ವಾರಸ್ಯದ್ದಾಗಿದೆ. ಕಳಶ ದೇವರನ್ನು ಹೊತ್ತುಕೊಂಡಿದ್ದಾಗ ಗುನಗನೇನಾದರೂ ಎಡವಿಬಿದ್ದರೆ, ಗುನಗನಿಗೆ `ಭಾರ ಬಂದು ಆತನೇನಾದರೂ ಆ ಆವೇಶದ ಭರದಲ್ಲಿ ತಪ್ಪಿ ನೆಲಕ್ಕೆ ಬಿದ್ದರೆ ಅಥವಾ ಅವನು ಹೊತ್ತ ಕಲಶವೇನಾದರೂ ನೆಲಕ್ಕೆ ಬಿದ್ದರೆ ಆಗ ಆತ ಕೂಡಲೆ ತನ್ನ ಸೊಂಟದಲ್ಲಿರುವ ಕತ್ತಿ ತೆಗೆದು ಅದರಿಂದ ತನ್ನನ್ನು ಇರಿದುಕೊಂಡು ಸಾಯಬೇಕೆಂಬ ನಿಯಮ ಇದೆಯೆಂದು ಪ್ರತೀತಿ. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಿಹಬ್ಬ}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಕರ್ನಾಟಕದ ಹಬ್ಬಗಳು]] qkvn2dsugt3aav3b5tb4q23dyyuimr8 ಕರ್ನಾಟಕ ನಾಟಕ ಅಕಾಡೆಮಿ 0 107569 1307185 1293621 2025-06-22T08:57:55Z Prnhdl 63675 /* ಕರ್ನಾಟಕ ನಾಟಕ ಅಕಾಡೆಮಿಯ ಯೋಜನೆಗಳು */ 1307185 wikitext text/x-wiki {{ಉಲ್ಲೇಖ}} ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗುರುತರವಾದುದು. ಕಲೆ ಸಂಸ್ಕೃತಿಗಳನ್ನು ಕಾಪಾಡಲು, [[ಪ್ರದರ್ಶನ ಕಲೆ]]ಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯು ಒಂದು. ==ಇತಿಹಾಸ== ಕರ್ನಾಟಕ [[ನಾಟಕ]] ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ [[ಮೈಸೂರು]]ರಾಜ್ಯ [[ಸಂಗೀತ]] ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ಆಗ ಅದರ ಅಧ್ಯಕ್ಷರಾಗಿದ್ದವರು ಶ್ರೀ [[ಜಯಚಾಮರಾಜ ಒಡೆಯರ್]]. ನಂತರ ಈ ಅಕಾಡೆಮಿಯು ವಿದ್ಯಾಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.ಸಂಬಂಧಪಟ್ಟ ವಿದ್ಯಾಮಂತ್ರಿಗಳೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಶ್ರೀಯುತರಾದ ಕೆ.ವಿ.ಶಂಕರಗೌಡ, ಎಸ್.ಆರ್.ಕಂಠಿ, ಎ.ಆರ್.ಬದರಿನಾರಾಯಣ್, ಅಣ್ಣಾರಾವ್‍ ಗಣಮುಖಿ ಈ ಸ್ಥಾನವನ್ನಲಂಕರಿಸಿದ ಪ್ರಮುಖರು. ನಂತರ 1978ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರಅಕಾಡೆಮಿಯಾಗಿರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ. ==ಅಕಾಡೆಮಿ ಧ್ಯೇಯೋದ್ದೇಶಗಳು== *ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವುದು. *ಅಕಾಡೆಮಿಯ ನಾಟಕ ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಘ, ಸಂಸ್ಥೆಗಳೊಡನೆ ಸಹಕರಿಸುವುದು. *ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ ಮತ್ತು ದಾನಗಳ ಮೂಲಕ ವಂತಿಗೆ ದಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುವುದು. *ಗ್ರಂಥಾಲಯಗಳನ್ನು ಸ್ಥಾಪಿಸಿ, [[ರಂಗಭೂಮಿ]]ಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು. *ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದ, ಉತ್ಸವಗಳನ್ನು ಏರ್ಪಡಿಸುವುದು. *ವಿಚಾರ ಸಂಕಿರಣ, ಸಂವಾದ, ಉತ್ಸವಗಳನ್ನು ನೇರವಾಗಿ ಅಥವಾ ಸಂಘ, ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸುವುದು. *ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು. *[[ಕರ್ನಾಟಕ ಸರ್ಕಾರ]], [[ಕೇಂದ್ರ ಸರ್ಕಾರ]] ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆ ನೀಡುವುದು. ==ಕರ್ನಾಟಕ ನಾಟಕ ಅಕಾಡೆಮಿಯ ಯೋಜನೆಗಳು== *ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ<ref>{{Cite web |url=https://www.udayavani.com/tags/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF |title=ಆರ್ಕೈವ್ ನಕಲು |access-date=2018-11-02 |archive-date=2018-03-08 |archive-url=https://web.archive.org/web/20180308094829/https://www.udayavani.com/tags/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF |url-status=dead }}</ref> *ಜೀವಮಾನ ಸಾಧನೆ ಪ್ರಶಸ್ತಿ ವಾರ್ಷಿಕ ಪ್ರಶಸ್ತಿಗಳು<ref>https://vijaykarnataka.indiatimes.com/topics/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF</ref> *ದತ್ತಿ ಪ್ರಶಸ್ತಿಗಳು ಪುಸ್ತಕ ಬಹುಮಾನ *[[ಭರತ]]ನ ನಾಟ್ಯಶಾಸ್ತ್ರ ಪುಸ್ತಕ, ಜಿಲ್ಲಾ ರಂಗಮಾಹಿತಿ, *ರಂಗಸಂಪನ್ನರು ([[ಸಿದ್ಧಲಿಂಗ ಪಟ್ಟಣಶೆಟ್ಟಿ]] ಅವರು ಮೊದಲ ೨೬ ಪುಸ್ತಕಗಳ ಸಂಪಾದಕರಾಗಿದ್ದರು) ಹಾಗೂ ಅಕಾಡೆಮಿಯ ಇನ್ನಿತರೆ ಪ್ರಕಟಣೆಗಳು *ವೃತ್ತಿ ಕಂಪನಿಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ ಯುವತಿಯರಿಗೆ ಶಿಷ್ಯವೇತನ *ವೃತ್ತಿರಂಗಭೂಮಿ ನಾಟಕೋತ್ಸವ *ವಿಶ್ವ ರಂಗಭೂಮಿ ದಿನಾಚರಣೆ *ವಿಚಾರ ಸಂಕಿರಣ, ಶಿಬಿರ ಕಮ್ಮಟಗಳು/ರಾಜ್ಯ / ಹೊರರಾಜ್ಯ ಉತ್ಸವಗಳು *ತಿಂಗಳ ನಾಟಕ ಸಂಭ್ರಮ/ಕಾರ್ಯಕ್ರಮ *ದಾಖಲೀಕರಣ *ಪೌರಾಣಿಕ ನಾಟಕೋತ್ಸವ /ಗ್ರಾಮೀಣ ಹವ್ಯಾಸಿ ನಾಟಕೋತ್ಸವ *ಮಕ್ಕಳ ನಾಟಕ ಮತ್ತು ಶಾಲಾ ಕಾಲೇಜುಗಳಲ್ಲಿ ನಾಟಕ ಪ್ರದರ್ಶನ *ರಂಗಭೂಮಿಯ ಬಗ್ಗೆ ಸಂಶೋಧನಾ ಪ್ರಬಂಧಗಳಿಗೆ ಫೆಲೋಶಿಪ್ *ಗ್ರಾಮೀಣ ಭಾಗದಲ್ಲಿನ ಖಾಸಗಿ ರಂಗಮಂದಿರಗಳಿಗೆ ಲೈಟ್, ಪರದೆಗಳ ವ್ಯವಸ್ಥೆ ಮಾಡುವ ಯೋಜನೆ *ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕ ರಂಗಪಠ್ಯಗಳಿಗೆ ನಗದು ಬಹುಮಾನ ==ರಂಗಪ್ರಶಸ್ತಿಗಳು== ರಂಗಭೀಷ್ಮಗುಬ್ಬಿ ವೀರಣ್ಣನವರಿಂದ ಮೊದಲುಗೊಂಡು, ಕಳೆದ ಐದು ದಶಕಗಳಿಂದ ರಾಜ್ಯದ ಹವ್ಯಾಸಿ, ವೃತ್ತಿ, ಗ್ರಾಮೀಣರಂಗಭೂಮಿಯ ಹಲವಾರುಖ್ಯಾತ ರಂಗಕರ್ಮಿಗಳನ್ನು, ರಂಗತಜ್ಞರನ್ನು, ನಾಟಕಕಾರರನ್ನು, ನಟ-ನಟಿಯರನ್ನು, ನಿರ್ದೇಶಕರನ್ನು, ನೇಪಥ್ಯತಜ್ಞರನ್ನು ಪ್ರಸಾಧನ ಕಲಾವಿದರನ್ನು ಗುರುತಿಸಿ, ಅವರಿಗೆ ಅವರವರ ಸಾಧನೆ ಪರಿಶ್ರಮಿಗಳಿಗೆ ತಕ್ಕಂತೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿಗೌರವಿಸುವ ರಂಗಪರಂಪರೆಯನ್ನು ಅನುಸರಿಸುತ್ತಿದೆ. ಮಳವಳ್ಳಿ ಸುಂದರಮ್ಮ, ಎಂ.ವಿ.ರಾಜಮ್ಮ, ಲಕ್ಷ್ಮೀಭಾಯಿ, ಆರ್.ನಾಗೇಂದ್ರರಾವ್, ಹೆಚ್.ಎಲ್.ಎನ್.ಸಿಂಹ, ಬಿ.ಜಯಮ್ಮ, ಜಿ.ವಿ.ಸ್ವರ್ಣಮ್ಮ, ಡಿ.ದುರ್ಗಾದಾಸ್, ಪದ್ದಣ್ಣ, [[ಮಾ.ಹಿರಣ್ಣಯ್ಯ]], ಗರುಡ ಶ್ರೀಪಾದರಾವ್, [[ಪಿ.ಲಂಕೇಶ್]], ಹೆಚ್.ಎನ್. ಹೂಗಾರ್, ಸಿ.ಆರ್.ಸಿಂಹ, ಬಿ.ಟಿ.ಧುತ್ತರಗಿ, ಗೌಸ್ ಮಾಸ್ತರ್, ಜಿ.ವಿ.ಮಾಲತಮ್ಮ, [[ಸಿದ್ಧಲಿಂಗ ಪಟ್ಟಣಶೆಟ್ಟಿ]], [[ಗಿರಡ್ಡಿ ಗೋವಿಂದರಾಜ]], [[ಚಂದ್ರಶೇಖರ ಪಾಟೀಲ]] ಮುಂತಾದ ಖ್ಯಾತ ನಾಮರಾದ, ಇಲ್ಲಿ ಹೆಸರಿಸದ, ರಂಗಕರ್ಮಿಗಳಿಂದ ಹಿಡಿದುಇತ್ತೀಚಿನ ನೂರಾರು ರಂಗ ಕಲಾವಿದರವರೆಗೆ ರಂಗಗೌರವ ಸಲ್ಲಿಸಿದೆ. ಕನ್ನಡ ರಂಗಭೂಮಿಯಿಂದಲೇ ವೃತ್ತಿಜೀವನ ಪ್ರಾರಂಭಿಸಿ, ಅತ್ಯುನ್ನತವಾದ [[ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ]] ಪಡೆಯುವರೆಗೂ ಹಿಮಾಲಯದಷ್ಟು ಕಲಾ ಸೇವೆ ಮಾಡಿದ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರಿಗೆ 1992ರಲ್ಲಿ ಅಕಾಡೆಮಿ ಕಲಾ ಕೌಸ್ತುಭಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ, ಫೆಲೋಶಿಫ್‍ಗಳನ್ನು, ಜೀವಮಾನ ರಂಗಸಾಧನೆ ಪ್ರಶಸ್ತಿ, ಸುವರ್ಣ ಕರ್ನಾಟಕ ಗೌರವ ಪುರಸ್ಕಾರ, ಮತ್ತು ದತ್ತಿ ಪ್ರಶಸ್ತಿಗಳನ್ನು ಅಕಾಡೆಮಿ ನೀಡುತ್ತಾ ಬಂದಿದೆ. ==ವೃತ್ತಿರಂಗಭೂಮಿ ಪುನಶ್ಚೇತನ ಕಾರ್ಯಕ್ರಮ== ಹಲವಾರು ದಶಕಗಳಿಂದ ರಾಜ್ಯದಲ್ಲಿ ಅನೇಕ ವೃತ್ತಿಕಂಪನಿಗಳು ಕಲಾಸೇವೆಯಲ್ಲಿತೊಡಗಿದ್ದು, ನಟನೆಯನ್ನೇತಮ್ಮ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಈ ವೃತ್ತಿಯಲ್ಲದೆ, ಇತರ ವೃತ್ತಿಅರಿಯದ ಈ ಕಲಾವಿದರ ಕುಟುಂಬಗಳು ಹಳ್ಳಿ ಹಳ್ಳಿಗಳಲ್ಲಿ, ಸಂತೆ ಜಾತ್ರೆಗಳಲ್ಲಿ, ವೃತ್ತಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಆದರೆ, ಎಲ್ಲಾ ಕಂಪನಿಗಳು, ಎಲ್ಲಾಕಾಲದಲ್ಲಿಯೂ ನಾಟಕ ಪ್ರದರ್ಶನ ಅವಕಾಶಗಳಿಲ್ಲದೆ, ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ಮನಗಂಡು ಕರ್ನಾಟಕ ಸರ್ಕಾರದ ವಿಶೇಷ ಆರ್ಥಿಕ ಸಹಾಯದಿಂದಾಗಿ ಕರ್ನಾಟಕ ನಾಟಕಅಕಾಡೆಮಿ, ಇವುಗಳ ಪುನಶ್ಚೇತನಕ್ಕಾಗಿ, ಅವುಗಳ ಅವಶ್ಯಕತೆಗೆ ಮತ್ತು ಪರಿಶ್ರಮಕ್ಕೆಅನುಗುಣವಾಗಿಕರ್ನಾಟಕ ನಾಟಕಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಾಲನೆಯಲ್ಲಿರುವ ಕಂಪನಿಗಳ ವರದಿಗಳನ್ನು ಪಡೆದು ಅವುಗಳ ಪುನಶ್ಚೇತನಕ್ಕಾಗಿ ಅನುದಾನ ನೀಡುತ್ತಾ ಬಂದಿದೆ. 2012-13ನೇ ಸಾಲಿನಲ್ಲಿ 21 ಕಂಪನಿಗಳನ್ನು ಗುರುತಿಸಿ, ಅವುಗಳ ವರ್ಷಾವಾರು ಸೇವೆಗೆ ಅನುಗುಣವಾಗಿ ಅನುದಾನ ನೀಡಿದ್ದುಒಟ್ಟುರೂಪಾಯಿ 1ಕೋಟಿ 3ಲಕ್ಷಗಳನ್ನು ವೆಚ್ಚ ಮಾಡಿರುತ್ತದೆ. ==ಹಿರಿಯ ಕಲಾವಿದರಿಗೆ ಮಾಸಾಶನ== ಜೀವನ ನಿರ್ವಹಣೆಗಾಗಿ ನಾಟಕ ಕ್ಷೇತ್ರವನ್ನೇ ನಂಬಿ, ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಅನುಭವಿಸುವ ಸಂಕಷ್ಟಗಳನ್ನು ಗಮನಿಸಿ, ಅಂತಹವರಿಗೆ ಊರಗೋಲಾಗಿ ನಿಲ್ಲುವ ಮಾಸಾಶನ ಯೋಜನೆಯ ಮೂಲಕ ಸಾವಿರಾರು ಅರ್ಹಕಲಾವಿದರನ್ನು ಅಕಾಡೆಮಿ ಗುರುತಿಸಿದೆ.ಅಂಥಹವರಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಅವರವರ ಜಿಲ್ಲಾ ಕೇಂದ್ರಗಳಲ್ಲೇ ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಿ, ಮಾಸಾಶನ ಮಂಜೂರು ಮಾಡುವ ಕಾರ್ಯಕ್ರಮವನ್ನು ವರ್ಷಂಪ್ರತಿ ಮಾಡುತ್ತಾ ಬಂದಿದೆ. ==ವಿಶೇಷ ಘಟಕ ಯೋಜನೆ== ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ಅನುದಾನವನ್ನು ಪ್ರತಿ ವರ್ಷ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ, ಶಿಬಿರ ನಡೆಸುವ ನಾಟಕ ಪ್ರದರ್ಶನ ಏರ್ಪಡಿಸುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಅನೇಕ ಯುವಕ ಯುವತಿಯರು ರಂಗಭೂಮಿಯತ್ತ ಬರಲು ಅನುಕೂಲವಾಗುತ್ತಿದೆ<ref>https://vijaykarnataka.indiatimes.com/topics/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF</ref>. ==ರಂಗಸಮ್ಮಿಲನ== ನೆರೆರಾಜ್ಯಗಳೊಡನೆ ರಂಗಸಂಬಂಧ ಕಲ್ಪಿಸಿಕೊಂಡು, ರಂಗಕಾರ್ಯಕ್ರಮಗಳ ಮುಖೇನ ರಾಷ್ಟ್ರೀಯ ಸಾಂಸ್ಕೃತಿಕ ಭಾವೈಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ, ರಂಗಸಮ್ಮಿಲನ ಯೋಜನೆಯನ್ನು ನಾಟಕ ಅಕಾಡೆಮಿ ಹಮ್ಮಿಕೊಂಡು ನಡೆಸುತ್ತಿದೆ.ಈ ಯೋಜನೆಯಲ್ಲಿ [[ದೆಹಲಿ]], [[ಮುಂಬೈ]], [[ಹೈದರಾಬಾದ್]], [[ಕಲ್ಕತ್ತಾ]], [[ಗೋವಾ]], [[ಪುಣೆ]] ಹೀಗೆ ಮೊದಲಾದ ಕಡೆಗಳಿಗೆ ಕನ್ನಡ ನಾಟಕಗಳನ್ನು ಕಳುಹಿಸುವುದು ಹಾಗೂ ಅವರ ನಾಟಕ ತಂಡಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವ ಮೂಲಕ ಅನೇಕ ರಂಗಸಮ್ಮಿಲನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ==ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಸಂಭ್ರಮ== ನಾಟಕ ಅಕಾಡೆಮಿ ಸ್ಥಾಪನೆಯಾಗಿ 50 ವರ್ಷ(1959-2009) ಪೂರೈಸಿದ ಸಂದರ್ಭದಲ್ಲಿ ಸುವರ್ಣಸಂಭ್ರಮ ಮಾಲಿಕೆಯಡಿ ಜಿಲ್ಲಾ ರಂಗ ಮಾಹಿತಿ, ಯುವಜನರಿಗಾಗಿ ರಂಗಕೈಪಿಡಿ, ಅಖಿಲಭಾರತ ಮಟ್ಟದ ವಿಚಾರಸಂಕಿರಣಗಳು, ಕನ್ನಡರಂಗಭೂಮಿಯ 150 ವರ್ಷಇತಿಹಾಸದ ಪುಸ್ತಕ ಪ್ರಕಟಣೆ, ನಾಟಕಗಳ ಸಿ.ಡಿ.ತಯಾರಿ, ಮುಂತಾದ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಜಾರಿಗೆತಂದಿದೆ. ==ಬಾಹ್ಯ ಸಂಪರ್ಕ== * [http://karnatakanatakaacademy.com/ ಕರ್ನಾಟಕ ನಾಟಕ ಅಕಾಡೆಮಿಯ ಜಾಲತಾಣ] {{Webarchive|url=https://web.archive.org/web/20181105051829/http://karnatakanatakaacademy.com/ |date=2018-11-05 }} == ಉಲ್ಲೇಖಗಳು == <References /> [[ವರ್ಗ:ಅಕಾಡೆಮಿಗಳು]] tkalsao7ox4nbilcsxndk3ortdeua8l 1307186 1307185 2025-06-22T09:09:57Z Prnhdl 63675 ತಿಂಗಳ ನಾಟಕ ಸೇರಿಸಿದೆ. 1307186 wikitext text/x-wiki {{ಉಲ್ಲೇಖ}} ಸಾಂಸ್ಕೃತಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯಕ ಪರಂಪರೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರದ ಪಾತ್ರ ಗುರುತರವಾದುದು. ಕಲೆ ಸಂಸ್ಕೃತಿಗಳನ್ನು ಕಾಪಾಡಲು, [[ಪ್ರದರ್ಶನ ಕಲೆ]]ಗಳನ್ನು ಅಭಿವೃದ್ಧಿ ಪಡಿಸಲು ಸದಾ ಸಿದ್ಧರಾಗಿರುವ ರಾಜ್ಯ ಸರ್ಕಾರ ಪ್ರತಿಯೊಂದು ಕಲಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಚಿಂತನೆ ನಡೆಸಿ ರೂಪಿಸಿದ ಯೋಜನೆಯಲ್ಲಿ ಅಕಾಡೆಮಿಗಳ ಸ್ಥಾಪನೆಯು ಒಂದು. ==ಇತಿಹಾಸ== ಕರ್ನಾಟಕ [[ನಾಟಕ]] ಅಕಾಡೆಮಿಯ ಅಂದಿನ ಮೈಸೂರು ಸರ್ಕಾರದ ಆಡಳಿತದಡಿ 1959ರಲ್ಲಿ [[ಮೈಸೂರು]]ರಾಜ್ಯ [[ಸಂಗೀತ]] ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು. ಆಗ ಅದರ ಅಧ್ಯಕ್ಷರಾಗಿದ್ದವರು ಶ್ರೀ [[ಜಯಚಾಮರಾಜ ಒಡೆಯರ್]]. ನಂತರ ಈ ಅಕಾಡೆಮಿಯು ವಿದ್ಯಾಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.ಸಂಬಂಧಪಟ್ಟ ವಿದ್ಯಾಮಂತ್ರಿಗಳೇ ಅಕಾಡೆಮಿಯ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಾ ಬಂದರು. ಶ್ರೀಯುತರಾದ ಕೆ.ವಿ.ಶಂಕರಗೌಡ, ಎಸ್.ಆರ್.ಕಂಠಿ, ಎ.ಆರ್.ಬದರಿನಾರಾಯಣ್, ಅಣ್ಣಾರಾವ್‍ ಗಣಮುಖಿ ಈ ಸ್ಥಾನವನ್ನಲಂಕರಿಸಿದ ಪ್ರಮುಖರು. ನಂತರ 1978ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಎಂಬ ಹೆಸರಿನಲ್ಲಿ ಸ್ವತಂತ್ರಅಕಾಡೆಮಿಯಾಗಿರೂಪುಗೊಂಡು ನಾಟಕ ಕ್ಷೇತ್ರಕ್ಕೆ ವಿಶಿಷ್ಟ ಆಯಾಮ ನೀಡಿ, ರಂಗಭೂಮಿಯ ಸರ್ವತೋಮುಖ ಅಭಿವೃದ್ಧಿಗೆ ದುಡಿಯುತ್ತಿದೆ. ==ಅಕಾಡೆಮಿ ಧ್ಯೇಯೋದ್ದೇಶಗಳು== *ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವುದು. *ಅಕಾಡೆಮಿಯ ನಾಟಕ ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಘ, ಸಂಸ್ಥೆಗಳೊಡನೆ ಸಹಕರಿಸುವುದು. *ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ ಮತ್ತು ದಾನಗಳ ಮೂಲಕ ವಂತಿಗೆ ದಾನಗಳ ಮೂಲಕ ನಿಧಿಗಳನ್ನು ಸಂಗ್ರಹಿಸುವುದು. *ಗ್ರಂಥಾಲಯಗಳನ್ನು ಸ್ಥಾಪಿಸಿ, [[ರಂಗಭೂಮಿ]]ಗೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸುವುದು ಮತ್ತು ಪ್ರಕಟಿಸುವುದು. *ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಾಗಾರ, ಸಂವಾದ, ಉತ್ಸವಗಳನ್ನು ಏರ್ಪಡಿಸುವುದು. *ವಿಚಾರ ಸಂಕಿರಣ, ಸಂವಾದ, ಉತ್ಸವಗಳನ್ನು ನೇರವಾಗಿ ಅಥವಾ ಸಂಘ, ಸಂಸ್ಥೆಗಳೊಂದಿಗೆ ಸಂಯುಕ್ತವಾಗಿ ಏರ್ಪಡಿಸುವುದು. *ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು. *[[ಕರ್ನಾಟಕ ಸರ್ಕಾರ]], [[ಕೇಂದ್ರ ಸರ್ಕಾರ]] ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆ ನೀಡುವುದು. ==ಕರ್ನಾಟಕ ನಾಟಕ ಅಕಾಡೆಮಿಯ ಯೋಜನೆಗಳು== *ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ<ref>{{Cite web |url=https://www.udayavani.com/tags/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF |title=ಆರ್ಕೈವ್ ನಕಲು |access-date=2018-11-02 |archive-date=2018-03-08 |archive-url=https://web.archive.org/web/20180308094829/https://www.udayavani.com/tags/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF |url-status=dead }}</ref> *ಜೀವಮಾನ ಸಾಧನೆ ಪ್ರಶಸ್ತಿ ವಾರ್ಷಿಕ ಪ್ರಶಸ್ತಿಗಳು<ref>https://vijaykarnataka.indiatimes.com/topics/%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF</ref> *ದತ್ತಿ ಪ್ರಶಸ್ತಿಗಳು ಪುಸ್ತಕ ಬಹುಮಾನ *[[ಭರತ]]ನ ನಾಟ್ಯಶಾಸ್ತ್ರ ಪುಸ್ತಕ, ಜಿಲ್ಲಾ ರಂಗಮಾಹಿತಿ, *ರಂಗಸಂಪನ್ನರು ([[ಸಿದ್ಧಲಿಂಗ ಪಟ್ಟಣಶೆಟ್ಟಿ]] ಅವರು ಮೊದಲ ೨೬ ಪುಸ್ತಕಗಳ ಸಂಪಾದಕರಾಗಿದ್ದರು) ಹಾಗೂ ಅಕಾಡೆಮಿಯ ಇನ್ನಿತರೆ ಪ್ರಕಟಣೆಗಳು *ವೃತ್ತಿ ಕಂಪನಿಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ ಯುವತಿಯರಿಗೆ ಶಿಷ್ಯವೇತನ *ವೃತ್ತಿರಂಗಭೂಮಿ ನಾಟಕೋತ್ಸವ *ವಿಶ್ವ ರಂಗಭೂಮಿ ದಿನಾಚರಣೆ *ವಿಚಾರ ಸಂಕಿರಣ, ಶಿಬಿರ ಕಮ್ಮಟಗಳು/ರಾಜ್ಯ / ಹೊರರಾಜ್ಯ ಉತ್ಸವಗಳು *ತಿಂಗಳ ನಾಟಕ ಸಂಭ್ರಮ/ಕಾರ್ಯಕ್ರಮ *ದಾಖಲೀಕರಣ *ಪೌರಾಣಿಕ ನಾಟಕೋತ್ಸವ /ಗ್ರಾಮೀಣ ಹವ್ಯಾಸಿ ನಾಟಕೋತ್ಸವ *ಮಕ್ಕಳ ನಾಟಕ ಮತ್ತು ಶಾಲಾ ಕಾಲೇಜುಗಳಲ್ಲಿ ನಾಟಕ ಪ್ರದರ್ಶನ *ರಂಗಭೂಮಿಯ ಬಗ್ಗೆ ಸಂಶೋಧನಾ ಪ್ರಬಂಧಗಳಿಗೆ ಫೆಲೋಶಿಪ್ *ಗ್ರಾಮೀಣ ಭಾಗದಲ್ಲಿನ ಖಾಸಗಿ ರಂಗಮಂದಿರಗಳಿಗೆ ಲೈಟ್, ಪರದೆಗಳ ವ್ಯವಸ್ಥೆ ಮಾಡುವ ಯೋಜನೆ *ಪ್ರಕಟವಾಗದ ಹಾಗೂ ಪ್ರಯೋಗವಾಗದ ನಾಲ್ಕು ನಾಟಕ ರಂಗಪಠ್ಯಗಳಿಗೆ ನಗದು ಬಹುಮಾನ ==ರಂಗಪ್ರಶಸ್ತಿಗಳು== ರಂಗಭೀಷ್ಮಗುಬ್ಬಿ ವೀರಣ್ಣನವರಿಂದ ಮೊದಲುಗೊಂಡು, ಕಳೆದ ಐದು ದಶಕಗಳಿಂದ ರಾಜ್ಯದ ಹವ್ಯಾಸಿ, ವೃತ್ತಿ, ಗ್ರಾಮೀಣರಂಗಭೂಮಿಯ ಹಲವಾರುಖ್ಯಾತ ರಂಗಕರ್ಮಿಗಳನ್ನು, ರಂಗತಜ್ಞರನ್ನು, ನಾಟಕಕಾರರನ್ನು, ನಟ-ನಟಿಯರನ್ನು, ನಿರ್ದೇಶಕರನ್ನು, ನೇಪಥ್ಯತಜ್ಞರನ್ನು ಪ್ರಸಾಧನ ಕಲಾವಿದರನ್ನು ಗುರುತಿಸಿ, ಅವರಿಗೆ ಅವರವರ ಸಾಧನೆ ಪರಿಶ್ರಮಿಗಳಿಗೆ ತಕ್ಕಂತೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿಗೌರವಿಸುವ ರಂಗಪರಂಪರೆಯನ್ನು ಅನುಸರಿಸುತ್ತಿದೆ. ಮಳವಳ್ಳಿ ಸುಂದರಮ್ಮ, ಎಂ.ವಿ.ರಾಜಮ್ಮ, ಲಕ್ಷ್ಮೀಭಾಯಿ, ಆರ್.ನಾಗೇಂದ್ರರಾವ್, ಹೆಚ್.ಎಲ್.ಎನ್.ಸಿಂಹ, ಬಿ.ಜಯಮ್ಮ, ಜಿ.ವಿ.ಸ್ವರ್ಣಮ್ಮ, ಡಿ.ದುರ್ಗಾದಾಸ್, ಪದ್ದಣ್ಣ, [[ಮಾ.ಹಿರಣ್ಣಯ್ಯ]], ಗರುಡ ಶ್ರೀಪಾದರಾವ್, [[ಪಿ.ಲಂಕೇಶ್]], ಹೆಚ್.ಎನ್. ಹೂಗಾರ್, ಸಿ.ಆರ್.ಸಿಂಹ, ಬಿ.ಟಿ.ಧುತ್ತರಗಿ, ಗೌಸ್ ಮಾಸ್ತರ್, ಜಿ.ವಿ.ಮಾಲತಮ್ಮ, [[ಸಿದ್ಧಲಿಂಗ ಪಟ್ಟಣಶೆಟ್ಟಿ]], [[ಗಿರಡ್ಡಿ ಗೋವಿಂದರಾಜ]], [[ಚಂದ್ರಶೇಖರ ಪಾಟೀಲ]] ಮುಂತಾದ ಖ್ಯಾತ ನಾಮರಾದ, ಇಲ್ಲಿ ಹೆಸರಿಸದ, ರಂಗಕರ್ಮಿಗಳಿಂದ ಹಿಡಿದುಇತ್ತೀಚಿನ ನೂರಾರು ರಂಗ ಕಲಾವಿದರವರೆಗೆ ರಂಗಗೌರವ ಸಲ್ಲಿಸಿದೆ. ಕನ್ನಡ ರಂಗಭೂಮಿಯಿಂದಲೇ ವೃತ್ತಿಜೀವನ ಪ್ರಾರಂಭಿಸಿ, ಅತ್ಯುನ್ನತವಾದ [[ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ]] ಪಡೆಯುವರೆಗೂ ಹಿಮಾಲಯದಷ್ಟು ಕಲಾ ಸೇವೆ ಮಾಡಿದ ನಟ ಸಾರ್ವಭೌಮ ಡಾ.ರಾಜ್‍ಕುಮಾರ್‍ರವರಿಗೆ 1992ರಲ್ಲಿ ಅಕಾಡೆಮಿ ಕಲಾ ಕೌಸ್ತುಭಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ, ಫೆಲೋಶಿಫ್‍ಗಳನ್ನು, ಜೀವಮಾನ ರಂಗಸಾಧನೆ ಪ್ರಶಸ್ತಿ, ಸುವರ್ಣ ಕರ್ನಾಟಕ ಗೌರವ ಪುರಸ್ಕಾರ, ಮತ್ತು ದತ್ತಿ ಪ್ರಶಸ್ತಿಗಳನ್ನು ಅಕಾಡೆಮಿ ನೀಡುತ್ತಾ ಬಂದಿದೆ. ==ವೃತ್ತಿರಂಗಭೂಮಿ ಪುನಶ್ಚೇತನ ಕಾರ್ಯಕ್ರಮ== ಹಲವಾರು ದಶಕಗಳಿಂದ ರಾಜ್ಯದಲ್ಲಿ ಅನೇಕ ವೃತ್ತಿಕಂಪನಿಗಳು ಕಲಾಸೇವೆಯಲ್ಲಿತೊಡಗಿದ್ದು, ನಟನೆಯನ್ನೇತಮ್ಮ ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಈ ವೃತ್ತಿಯಲ್ಲದೆ, ಇತರ ವೃತ್ತಿಅರಿಯದ ಈ ಕಲಾವಿದರ ಕುಟುಂಬಗಳು ಹಳ್ಳಿ ಹಳ್ಳಿಗಳಲ್ಲಿ, ಸಂತೆ ಜಾತ್ರೆಗಳಲ್ಲಿ, ವೃತ್ತಿ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಆದರೆ, ಎಲ್ಲಾ ಕಂಪನಿಗಳು, ಎಲ್ಲಾಕಾಲದಲ್ಲಿಯೂ ನಾಟಕ ಪ್ರದರ್ಶನ ಅವಕಾಶಗಳಿಲ್ಲದೆ, ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ಮನಗಂಡು ಕರ್ನಾಟಕ ಸರ್ಕಾರದ ವಿಶೇಷ ಆರ್ಥಿಕ ಸಹಾಯದಿಂದಾಗಿ ಕರ್ನಾಟಕ ನಾಟಕಅಕಾಡೆಮಿ, ಇವುಗಳ ಪುನಶ್ಚೇತನಕ್ಕಾಗಿ, ಅವುಗಳ ಅವಶ್ಯಕತೆಗೆ ಮತ್ತು ಪರಿಶ್ರಮಕ್ಕೆಅನುಗುಣವಾಗಿಕರ್ನಾಟಕ ನಾಟಕಅಕಾಡೆಮಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಾಲನೆಯಲ್ಲಿರುವ ಕಂಪನಿಗಳ ವರದಿಗಳನ್ನು ಪಡೆದು ಅವುಗಳ ಪುನಶ್ಚೇತನಕ್ಕಾಗಿ ಅನುದಾನ ನೀಡುತ್ತಾ ಬಂದಿದೆ. 2012-13ನೇ ಸಾಲಿನಲ್ಲಿ 21 ಕಂಪನಿಗಳನ್ನು ಗುರುತಿಸಿ, ಅವುಗಳ ವರ್ಷಾವಾರು ಸೇವೆಗೆ ಅನುಗುಣವಾಗಿ ಅನುದಾನ ನೀಡಿದ್ದುಒಟ್ಟುರೂಪಾಯಿ 1ಕೋಟಿ 3ಲಕ್ಷಗಳನ್ನು ವೆಚ್ಚ ಮಾಡಿರುತ್ತದೆ. ==ಹಿರಿಯ ಕಲಾವಿದರಿಗೆ ಮಾಸಾಶನ== ಜೀವನ ನಿರ್ವಹಣೆಗಾಗಿ ನಾಟಕ ಕ್ಷೇತ್ರವನ್ನೇ ನಂಬಿ, ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಅನುಭವಿಸುವ ಸಂಕಷ್ಟಗಳನ್ನು ಗಮನಿಸಿ, ಅಂತಹವರಿಗೆ ಊರಗೋಲಾಗಿ ನಿಲ್ಲುವ ಮಾಸಾಶನ ಯೋಜನೆಯ ಮೂಲಕ ಸಾವಿರಾರು ಅರ್ಹಕಲಾವಿದರನ್ನು ಅಕಾಡೆಮಿ ಗುರುತಿಸಿದೆ.ಅಂಥಹವರಿಂದ ಅರ್ಜಿ ಆಹ್ವಾನಿಸಿ, ಅವುಗಳನ್ನು ಅವರವರ ಜಿಲ್ಲಾ ಕೇಂದ್ರಗಳಲ್ಲೇ ಪರಿಶೀಲಿಸಿ, ಸರ್ಕಾರಕ್ಕೆ ಶಿಫಾರಸು ಮಾಡಿ, ಮಾಸಾಶನ ಮಂಜೂರು ಮಾಡುವ ಕಾರ್ಯಕ್ರಮವನ್ನು ವರ್ಷಂಪ್ರತಿ ಮಾಡುತ್ತಾ ಬಂದಿದೆ. ==ವಿಶೇಷ ಘಟಕ ಯೋಜನೆ== ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೊಡಮಾಡುವ ಅನುದಾನವನ್ನು ಪ್ರತಿ ವರ್ಷ ನಿರ್ದೇಶಕರು ಮತ್ತು ಕಲಾವಿದರನ್ನು ಗುರುತಿಸಿ, ಶಿಬಿರ ನಡೆಸುವ ನಾಟಕ ಪ್ರದರ್ಶನ ಏರ್ಪಡಿಸುವ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಅನೇಕ ಯುವಕ ಯುವತಿಯರು ರಂಗಭೂಮಿಯತ್ತ ಬರಲು ಅನುಕೂಲವಾಗುತ್ತಿದೆ<ref>https://vijaykarnataka.indiatimes.com/topics/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95-%E0%B2%A8%E0%B2%BE%E0%B2%9F%E0%B2%95-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF</ref>. ==ರಂಗಸಮ್ಮಿಲನ== ನೆರೆರಾಜ್ಯಗಳೊಡನೆ ರಂಗಸಂಬಂಧ ಕಲ್ಪಿಸಿಕೊಂಡು, ರಂಗಕಾರ್ಯಕ್ರಮಗಳ ಮುಖೇನ ರಾಷ್ಟ್ರೀಯ ಸಾಂಸ್ಕೃತಿಕ ಭಾವೈಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ, ರಂಗಸಮ್ಮಿಲನ ಯೋಜನೆಯನ್ನು ನಾಟಕ ಅಕಾಡೆಮಿ ಹಮ್ಮಿಕೊಂಡು ನಡೆಸುತ್ತಿದೆ.ಈ ಯೋಜನೆಯಲ್ಲಿ [[ದೆಹಲಿ]], [[ಮುಂಬೈ]], [[ಹೈದರಾಬಾದ್]], [[ಕಲ್ಕತ್ತಾ]], [[ಗೋವಾ]], [[ಪುಣೆ]] ಹೀಗೆ ಮೊದಲಾದ ಕಡೆಗಳಿಗೆ ಕನ್ನಡ ನಾಟಕಗಳನ್ನು ಕಳುಹಿಸುವುದು ಹಾಗೂ ಅವರ ನಾಟಕ ತಂಡಗಳನ್ನು ಇಲ್ಲಿಗೆ ಬರಮಾಡಿಕೊಳ್ಳುವ ಮೂಲಕ ಅನೇಕ ರಂಗಸಮ್ಮಿಲನ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ==ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಸಂಭ್ರಮ== ನಾಟಕ ಅಕಾಡೆಮಿ ಸ್ಥಾಪನೆಯಾಗಿ 50 ವರ್ಷ(1959-2009) ಪೂರೈಸಿದ ಸಂದರ್ಭದಲ್ಲಿ ಸುವರ್ಣಸಂಭ್ರಮ ಮಾಲಿಕೆಯಡಿ ಜಿಲ್ಲಾ ರಂಗ ಮಾಹಿತಿ, ಯುವಜನರಿಗಾಗಿ ರಂಗಕೈಪಿಡಿ, ಅಖಿಲಭಾರತ ಮಟ್ಟದ ವಿಚಾರಸಂಕಿರಣಗಳು, ಕನ್ನಡರಂಗಭೂಮಿಯ 150 ವರ್ಷಇತಿಹಾಸದ ಪುಸ್ತಕ ಪ್ರಕಟಣೆ, ನಾಟಕಗಳ ಸಿ.ಡಿ.ತಯಾರಿ, ಮುಂತಾದ ಹಲವು ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳನ್ನು ಜಾರಿಗೆತಂದಿದೆ. ==ತಿಂಗಳ ನಾಟಕ ಸಂಭ್ರಮ== 2024 ರಿಂದ ಪ್ರತಿ ತಿಂಗಳ ಮೂರನೇ ಶನಿವಾರ ತಿಂಗಳ ನಾಟಕ ಎಂಬ ಕಾರ್ಯಕ್ರಮವನ್ನು ಅಕಾಡೆಮಿ ಆಯೋಜಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ರಂಗ ತಂಡಗಳನ್ನು ಆಹ್ವಾನಿಸಿ ಅವರಿಂದ ಪ್ರದರ್ಶನ ಏರ್ಪಡಿಸುವುದು ಮತ್ತು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ===ತಿಂಗಳ ನಾಟಕಗಳ ಪಟ್ಟಿ === # ಜೂನ್ 2024 - ನೆಲಮುಗಿಲು ==ಬಾಹ್ಯ ಸಂಪರ್ಕ== * [http://karnatakanatakaacademy.com/ ಕರ್ನಾಟಕ ನಾಟಕ ಅಕಾಡೆಮಿಯ ಜಾಲತಾಣ] {{Webarchive|url=https://web.archive.org/web/20181105051829/http://karnatakanatakaacademy.com/ |date=2018-11-05 }} == ಉಲ್ಲೇಖಗಳು == <References /> [[ವರ್ಗ:ಅಕಾಡೆಮಿಗಳು]] ej1whr3jc2f2nxjjiamnnn0wafzwk5v ಸದಸ್ಯರ ಚರ್ಚೆಪುಟ:KUSAVINI BALAGA 3 117714 1307083 1278459 2025-06-21T17:44:41Z 117.215.63.130 /* Kusavini Balaga */ ಪ್ರತಿಕ್ರಿಯೆ 1307083 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=KUSAVINI BALAGA}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೦೭, ೧೨ ಆಗಸ್ಟ್ ೨೦೧೯ (UTC) == Kusavini Balaga == Kusavini Balaga is a registered charitable association located at Bengaluru. It is an Alumini association of KUCHITIGARA SARVAJANIKA VIDYARTHI NILAYA of vasanthanagara, Bengaluru. [[ವಿಶೇಷ:Contributions/59.97.126.144|59.97.126.144]] ೦೯:೩೨, ೨೭ ಡಿಸೆಂಬರ್ ೨೦೨೪ (IST) :Kunchitigara Sarvajanika Vidyarthi Nilaya (KSV Nilaya) was established in 1932 For free hostel facilty for poor rural backward classes post metric students. it was founded by few philanthapists like sri W H Hanumanthappa And others with pure selfless motive for encouraging Rural backward class students. This selfless mission of the philanthropists has resulted in upliftment of thousands of poor , Rural backward classes students in Engineering, Medicine, PG in basic science like chemistry, physics, mathematics etc and humanity sciences. The Alumini has IAS, IPS, KAS, Internationally known scientists, NRIs etc in the list. :During 2024 The KSV Nilaya has been managed by the president Sri K P Narasimha murthy, The secretary Sri. Hanu boranna, Vice president Sri WP Shivakumar, Treasurer sri. Masti somashekhar, auditor Sri Krishnaswamy, EC member sri B M Rajagopal, Sri B C shivaraj, Sri H N Maruthi, Sri Madhusudan , Sri B M Parthasarathy etc. :[[Www.kusavinibalaga.org|kusavini balaga]] has established on 20-12-2013 as alumini of KSV Nilaya and working with the cause to support the institution and its present as well as old students. [[ವಿಶೇಷ:Contributions/59.97.126.144|59.97.126.144]] ೦೯:೫೭, ೨೭ ಡಿಸೆಂಬರ್ ೨೦೨೪ (IST) ::on 21-6-2025 CHILUME-2025 annual day program of present hostel students held at hostel. The program was attended by Prof K P Narasimhamurthy, Sri B M Rajagopal, sri. Masti somashekhar, sri. Narasimhaswamy, smt shilpasree, sri. GH Nagahanumaiah KAS -president of KUSAVINI BALAGA, sri Chandrashekharaiah H G, KAS, hon. president of KUSAVINI BALAGA. [[ವಿಶೇಷ:Contributions/117.215.63.130|117.215.63.130]] ೨೩:೧೪, ೨೧ ಜೂನ್ ೨೦೨೫ (IST) cp8jsw73ggqvbymku3yinn8k0lst2gi ಸದಸ್ಯರ ಚರ್ಚೆಪುಟ:Pallaviv123 3 142801 1307178 1307069 2025-06-22T04:46:21Z Pallaviv123 75945 /* Invitation to Participate in the Wikimedia SAARC Conference Community Engagement Survey */ ಪ್ರತಿಕ್ರಿಯೆ 1307178 wikitext text/x-wiki {{ಟೆಂಪ್ಲೇಟು:ಸುಸ್ವಾಗತ|realName=|name=Pallaviv123}} -- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೨೩, ೨೨ ಮೇ ೨೦೨೨ (UTC) == WikiConference India 2023: Program submissions and Scholarships form are now open == Dear Wikimedian, We are really glad to inform you that '''[[:m:WikiConference India 2023|WikiConference India 2023]]''' has been successfully funded and it will take place from 3 to 5 March 2023. The theme of the conference will be '''Strengthening the Bonds'''. We also have exciting updates about the Program and Scholarships. The applications for scholarships and program submissions are already open! You can find the form for scholarship '''[[:m:WikiConference India 2023/Scholarships|here]]''' and for program you can go '''[[:m:WikiConference India 2023/Program Submissions|here]]'''. For more information and regular updates please visit the Conference [[:m:WikiConference India 2023|Meta page]]. If you have something in mind you can write on [[:m:Talk:WikiConference India 2023|talk page]]. ‘‘‘Note’’’: Scholarship form and the Program submissions will be open from '''11 November 2022, 00:00 IST''' and the last date to submit is '''27 November 2022, 23:59 IST'''. Regards [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೬:೫೫, ೧೬ ನವೆಂಬರ್ ೨೦೨೨ (IST) (on behalf of the WCI Organizing Committee) <!-- Message sent by User:Nitesh Gill@metawiki using the list at https://meta.wikimedia.org/w/index.php?title=Global_message_delivery/Targets/WCI_2023_active_users,_scholarships_and_program&oldid=24082246 --> == WikiConference India 2023: Open Community Call and Extension of program and scholarship submissions deadline == Dear Wikimedian, Thank you for supporting Wiki Conference India 2023. We are humbled by the number of applications we have received and hope to learn more about the work that you all have been doing to take the movement forward. In order to offer flexibility, we have recently extended our deadline for the Program and Scholarships submission- you can find all the details on our [[:m:WikiConference India 2023|Meta Page]]. COT is working hard to ensure we bring together a conference that is truly meaningful and impactful for our movement and one that brings us all together. With an intent to be inclusive and transparent in our process, we are committed to organizing community sessions at regular intervals for sharing updates and to offer an opportunity to the community for engagement and review. Following the same, we are hosting the first Open Community Call on the 3rd of December, 2022. We wish to use this space to discuss the progress and answer any questions, concerns or clarifications, about the conference and the Program/Scholarships. Please add the following to your respective calendars and we look forward to seeing you on the call * '''WCI 2023 Open Community Call''' * '''Date''': 3rd December 2022 * '''Time''': 1800-1900 (IST) * '''Google Link'''': https://meet.google.com/cwa-bgwi-ryx Furthermore, we are pleased to share the email id of the conference contact@wikiconferenceindia.org which is where you could share any thoughts, inputs, suggestions, or questions and someone from the COT will reach out to you. Alternatively, leave us a message on the Conference [[:m:Talk:WikiConference India 2023|talk page]]. Regards [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೨೧:೫೧, ೨ ಡಿಸೆಂಬರ್ ೨೦೨೨ (IST) On Behalf of, WCI 2023 Core organizing team. <!-- Message sent by User:Nitesh Gill@metawiki using the list at https://meta.wikimedia.org/w/index.php?title=Global_message_delivery/Targets/WCI_2023_active_users,_scholarships_and_program&oldid=24083503 --> == ವಿಕಿ ಸಮ್ಮಿಲನ ೨೦೨೩, ಉಡುಪಿ == {| style="background-color: #FFFF00; border: 1px solid #fceb92;border-style:solid; border-width:6px; border-color:#bca9f5; style:{{corners}}" |rowspan="2" style="vertical-align: middle; padding: 5px;" | [[File:The gate to Udupi Town.jpg|The_gate_to_Udupi_Town]|225px]] |style="font-size: large; padding: 3px 3px 0 3px; height: 1.00;" | '''ಕನ್ನಡ ವಿಕಿ ಸಮ್ಮಿಲನ ೨೦೨೩, ಉಡುಪಿ''' |rowspan="2" style="vertical-align: middle; padding: 5px;" | [[File:Wikimedia logo family complete-2013.svg|130px|alt="Wikidata"]] |- |style="vertical-align: middle; padding: 3px;" | ಹಲವು ವರ್ಷಗಳ ನಂತರ ಕನ್ನಡ ವಿಕಿಮೀಡಿಯನ್ನರ ಭೌತಿಕ ಸಮ್ಮಿಲನವನ್ನು '''ಜನವರಿ ೨೨,೨೦೨೩ರಂದು ಉಡುಪಿ'''ಯಲ್ಲಿ ಆಯೋಜಿಸಲಾಗುತ್ತಿದೆ. ಈ ಸಮ್ಮಿಲನದಲ್ಲಿ ಕನ್ನಡದ ಯಾವುದೇ ವಿಕಿ ಯೋಜನೆಗಳಲ್ಲಿ ಕೊಡುಗೆ ನೀಡುತ್ತಿರುವ ಎಲ್ಲ ಸಂಪಾದಕರಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಬಹಳ ಸಮಯದ ನಂತರ ಎಲ್ಲರ ಭೇಟಿಯು ಒಂದು ಉಲ್ಲಾಸದಾಯಕ ಕಾರ್ಯಕ್ರಮವಾಗುವುದರ ಜೊತೆಗೆ ಕನ್ನಡ ವಿಕಿಸಮುದಾಯಕ್ಕೆ ಮರುಚೈತನ್ಯ ತಂದುಕೊಡಬಹುದೆಂಬ ಆಶಾಭಾವನೆ ಇದರಲ್ಲಿ ಮುಖ್ಯವಾಗಿದೆ. ಹಳೆ ಹೊಸ ವಿಕಿಮೀಡಿಯನ್ನರ ಸಮಾಗಮವು ಜ್ಞಾನದ ಹಂಚಿಕೆಗೆ, ಮಾಹಿತಿ ವಿನಿಮಯಕ್ಕೆ ಒಳ್ಳೆಯ ವೇದಿಕೆಯಾಗುವ ವಿಶ್ವಾಸವಿದೆ. ಕನ್ನಡ ವಿಕಿಸಮುದಾಯದ ಎಲ್ಲಾ ಸಂಪಾದಕರು ಸ್ವಯಂಪ್ರೇರಣೆಯಿಂದ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ಎಲ್ಲಾ ಕನ್ನಡ ವಿಕಿಮೀಡಿಯನ್ನರಿಗೆ ಪ್ರೀತಿಯ ಸ್ವಾಗತ. '''ಕಾರ್ಯಕ್ರಮದ ವಿವರಗಳಿಗಾಗಿ ಮತ್ತು ನೊಂದಾಯಿಸಿಕೊಳ್ಳಲು [[ವಿಕಿಪೀಡಿಯ:ಸಮ್ಮಿಲನ/ವಿಕಿ ಸಮ್ಮಿಲನ ೨೦೨೩, ಉಡುಪಿ]] ಪುಟಕ್ಕೆ ಭೇಟಿ ಕೊಡಿ.''' |} {{clear}} ---- ಈ ಸಂದೇಶ [[ಸದಸ್ಯ:Vikashegde|ವಿಕಾಸ್ ಹೆಗಡೆ]] ಅವರ ಪರವಾಗಿ ಕಳಿಸಲಾಗಿದೆ. <div style="border-bottom: 2px solid red; border-top: 2px solid yellow; border-radius: 40px 0px 40px 0px; padding: 0px 5px; font-weight:bold; letter-spacing: 1.5px; text-align: center;"> <br /> ಹೊಸ ವರ್ಷದ ಶುಭಾಶಯಗಳು. <span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span>೧೪:೩೭, ೩೧ ಡಿಸೆಂಬರ್ ೨೦೨೨ (IST) <br /> </div> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1143808 --> == ಸ್ತ್ರೀವಾದ ಮತ್ತು ಜಾನಪದದ ಬಗ್ಗೆ ವಾರ್ಷಿಕ ಸ್ಪರ್ದೆ ಆಹ್ವಾನ == <div style="border: solid 1px #333; border-radius: 0.2em; box-shadow: 0 4px 4px #999; margin-bottom: 1.5em; display: table; width: 100%; height: 100px; line-height: 1.2; text-align: center; cursor: pointer;"> <p style="font-size: 1.4em;">[[ವಿಕಿಪೀಡಿಯ:ಸ್ತ್ರೀವಾದ ಮತ್ತು ಜಾನಪದ ೨೦೨೩|'''ಸ್ತ್ರೀವಾದ ಮತ್ತು ಜಾನಪದದ''']] ಬಗ್ಗೆ ವಾರ್ಷಿಕವಾಗಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ವಿಕಿಪೀಡಿಯಾದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆ ನಡೆಯುತ್ತದೆ, ಇದು ಪ್ರಪಂಚದಾದ್ಯಂತದ ಜಾನಪದ ಸಂಪ್ರದಾಯಗಳನ್ನು ದಾಖಲಿಸಲುವ ವಿಕಿಮೀಡಿಯಾ ಕಾಮನ್ಸ್‌ನ ವಿಕಿ ಲವ್ಸ್ ಫೋಕ್ಲೋರ್ (WLF) ಛಾಯಾಗ್ರಹಣ ಅಭಿಯಾನದ ವಿಕಿಪೀಡಿಯ ಆವೃತ್ತಿಯಾಗಿದೆ. ಸ್ಪರ್ದೆ 1 ಫೆಬ್ರವರಿ 2023ರಿಂದ 31 ಮಾರ್ಚ್ 2023 ವರೆಗೆ ನಡೆಯುತ್ತದೆ.</p> <span class="mw-ui-button mw-ui-progressive">[[ವಿಕಿಪೀಡಿಯ:ಸ್ತ್ರೀವಾದ_ಮತ್ತು_ಜಾನಪದ_೨೦೨೩|<span style="color:white">ಬಾಗವಹಿಸಲು ಈ ಪುಟಕ್ಕೆ ಭೇಟಿ ಕೊಡಿ..</span>]]</span> <div style="display: table-cell; vertical-align: middle;">[[ಚಿತ್ರ:Feminism_and_Folklore_banner.svg|250px|right]]</div></div> <span style="text-shadow: 0 0 8px silver; padding:4px; background: ivory; font-weight:bold; align:center;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> <!-- Message sent by User:~aanzx@knwiki using the list at https://kn.wikipedia.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/Active_user_list&oldid=1149743 --> == Invitation to Participate in the Wikimedia SAARC Conference Community Engagement Survey == Dear Community Members, I hope this message finds you well. Please excuse the use of English; we encourage translations into your local languages to ensure inclusivity. We are conducting a Community Engagement Survey to assess the sentiments, needs, and interests of South Asian Wikimedia communities in organizing the inaugural Wikimedia SAARC Regional Conference, proposed to be held in Kathmandu, Nepal. This initiative aims to bring together participants from eight nations to collaborate towards shared goals. Your insights will play a vital role in shaping the event's focus, identifying priorities, and guiding the strategic planning for this landmark conference. Survey Link: https://forms.gle/en8qSuCvaSxQVD7K6 We kindly request you to dedicate a few moments to complete the survey. Your feedback will significantly contribute to ensuring this conference addresses the community's needs and aspirations. Deadline to Submit the Survey: 20 January 2025 Your participation is crucial in shaping the future of the Wikimedia SAARC community and fostering regional collaboration. Thank you for your time and valuable input. Warm regards,<br> [[:m:User:Biplab Anand|Biplab Anand]] <!-- Message sent by User:Biplab Anand@metawiki using the list at https://meta.wikimedia.org/w/index.php?title=User:Biplab_Anand/lists&oldid=28078122 --> Congratulations for winning 1st place in Feminism and Folklore 2025 - Kannada Article writing competition [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೭:೦೪, ೧೦ ಏಪ್ರಿಲ್ ೨೦೨೫ (IST) :ಧನ್ಯವಾದಗಳು ಸರ್ [[ಸದಸ್ಯ:Pallaviv123|Pallaviv123]] ([[ಸದಸ್ಯರ ಚರ್ಚೆಪುಟ:Pallaviv123|ಚರ್ಚೆ]]) ೧೦:೧೬, ೨೨ ಜೂನ್ ೨೦೨೫ (IST) == Feminism and Folklore 2025 - Local prize winners == [[File:Feminism and Folklore 2025 logo.svg|centre|550px|frameless]] ::<div lang="en" dir="ltr" class="mw-content-ltr"> ''{{int:please-translate}}'' Dear Wikimedian, Congratulations on your outstanding achievement in winning a local prize in the '''Feminism and Folklore 2025''' writing competition! We truly appreciate your dedication and the valuable contribution you’ve made in documenting local folk culture and highlighting women’s representation on your local Wikipedia. To claim your prize, please complete the [https://docs.google.com/forms/d/e/1FAIpQLSdONlpmv1iTrvXnXbHPlfFzUcuF71obJKtPGkycgjGObQ4ShA/viewform?usp=dialog prize form] by July 5th, 2025. Kindly note that after this date, the form will be closed and submissions will no longer be accepted. Please also note that all prizes will be awarded in the form of [https://www.tremendous.com/ Tremendous Vouchers] only. If you have any questions or need assistance, feel free to contact us via your talk page or email. We're happy to help. Warm regards, [[:m:Feminism and Folklore 2025|FNF 2025 International Team]] ::::Stay connected [[File:B&W Facebook icon.png|link=https://www.facebook.com/feminismandfolklore/|30x30px]]&nbsp; [[File:B&W Twitter icon.png|link=https://twitter.com/wikifolklore|30x30px]] </div> --[[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೧೫:೫೦, ೨೧ ಜೂನ್ ೨೦೨೫ (IST) <!-- Message sent by User:Tiven2240@metawiki using the list at https://meta.wikimedia.org/w/index.php?title=User:Tiven2240/fnf25&oldid=28891702 --> d6h26gl5opra9i46cn7rvvsgngwfr2j ಇನ್ಸ್ಟಾಗ್ರಾಮ್ 0 143103 1307183 1160943 2025-06-22T07:08:20Z 2401:4900:26DB:224A:671F:8298:DAF0:EA49 What is Instagram 1307183 wikitext text/x-wiki {{Infobox software | name = ಇನ್ಸ್ಟಾಗ್ರಾಮ್ | logo = [[File:instagram logo 2022.svg|150px]]<br />[[File:Instagram logo.svg|150px]] | author = {{hlist|[[ಕೆವಿನ್ ಸಿಸ್ಟ್ರೋಮ್]]|[[ಮೈಕ್ ಕ್ರೀಗರ್]]}} | developer = [[ಮೆಟಾ]] <small> | released = ಅಕ್ಟೋಬರ್ ೬, ೨೦೧೦ | ver layout = stacked | operating system = {{hlist|[[ಐಒಎಸ್]]|[[ಆಂಡ್ರಾಯ್ಡ್]]|[[ಫೈರ್ ಒಎಸ್]]|[[ಮೈಕ್ರೋಸಾಫ್ಟ್ ವಿಂಡೋಸ್]]}} | size = ೨೩೧.೩ ಮೆಗಾಬೈಟ್ (ಐಒಎಸ್)<ref>{{cite web|url=https://apps.apple.com/us/app/instagram/id389801252|title=Instagram|website=[[App Store (iOS/iPadOS)|App Store]]}}</ref> {{break}} ೫೦.೨೨ ಮೆಗಾಬೈಟ್ (ಆಂಡ್ರಾಯ್ಡ್)<ref>{{cite web|url=https://www.apkmirror.com/apk/instagram/instagram-instagram/|title=Instagram APKs|website=APKMirror}}</ref> <!--use arm64-v8a-nodpi--> {{break}} ೫೦.೩ ಮೆಗಾಬೈಟ್ (ಫೈರ್ ಒಎಸ್) <ref>{{Cite web|title=Amazon.com: Instagram: Appstore for Android|url=https://www.amazon.com/Instagram/dp/B00KZP2DTQ|website=[[Amazon (company)|Amazon]]}}</ref> | language = {{hlist|ಚೀನೀ|ಕ್ರೊವೇಶಿಯನ್|ಝೆಕ್|ಡ್ಯಾನಿಶ್|ಡಚ್|ಆಂಗ್ಲ|ಫಿನ್ನಿಶ್|ಫ್ರೆಂಚ್|ಜರ್ಮನ್|ಗ್ರೀಕ್|ಹಿಂದಿ|ಹಂಗೇರಿಯನ್|ಇಂಡೋನೇಷ್ಯನ್|ಇಟಾಲಿಯನ್|ಜಪಾನೀ|ಕೊರಿಯನ್|ಮಲೇಷಿಯನ್|ನಾರ್ವೇಜಿಯನ್|ಪೋಲಿಷ್|ಪೋರ್ಚುಗೀಸ್|ರೊಮೇನಿಯನ್|ರಷ್ಯನ್‌|ಸ್ಲೋವಾಕ್‌‌|ಸ್ಪಾನಿಷ್|ಸ್ವೀಡಿಶ್|ತಗಲಾಗ್|ಥಾಯ್|ತುರ್ಕಿಷ್|ಉಕ್ರೇನಿಯನ್|ವಿಯೆಟ್ನಾಮೀಸ್|ಪರ್ಷಿಯನ್}} | language count = ೩೨<ref>{{Cite web| url=https://apps.apple.com/app/id389801252|title=Instagram|website=[[App Store (iOS/iPadOS)|App Store]] |access-date=October 7, 2019<!--REQUIRES VALIDATION-->}}</ref> | license = ಮೆಟಾ ಸಂಸ್ಥೆಯು ಹಕ್ಕುಸ್ವಾಮ್ಯ ಹೊಂದಿದೆ | website = {{URL|instagram.com}} }} '''ಇನ್‍ಸ್ಟಾಗ್ರಾಂ''' ಒಂದು [[ಅಮೆರಿಕ]] ಮೂಲದ ಸಾಮಾಜಿಕ ಫೋಟೋ ಮತ್ತು ವೀಡಿಯೊ ಹಂಚಿಕೆ ನೆಟ್‍ವರ್ಕಿಂಗ್ ಸೇವೆಯಾಗಿದ್ದು, ೨೦೧೦ ರಲ್ಲಿ [[ಕೆವಿನ್ ಸಿಸ್ಟ್ರೋಮ್]] ಮತ್ತು ಮೈಕ್ ಕ್ರೀಗರ್ ಇದನ್ನು ಆರಂಭಿಸಿದರು. ನಂತರ [[ಫೇಸ್‌ಬುಕ್‌|ಫೇಸ್‍ಬುಕ್]] ಇಂಕ್ ಇದನ್ನು ಸ್ವಾಧೀನ ಪಡಿಸಿಕೊಂಡಿತು. ಈ ಅಪ್ಲಿಕೇಶನ್ ಬಳಕೆದಾರರಿಗೆ ಫಿಲ್ಟರ್, ಹ್ಯಾಶ್‍ಟ್ಯಾಗ್ ಮತ್ತು [[ಭೌಗೋಳಿಕ ನಕ್ಷೆ|ಭೌಗೋಳಿಕ]] ಟ್ಯಾಗಿಂಗ್ ನಿಂದ ಸಂಘಟಿಸಬಹುದಾದ ಮಾಧ್ಯಮವನ್ನು ಅಪ್‍ಲೋಡ್ ಮಾಡಲು ಅನುಮತಿಸುತ್ತದೆ. ಪೊಸ್ಟ್ ಗಳನ್ನು ಸಾರ್ವಜನಿಕವಾಗಿ ಅಥವಾ ಪೂರ್ವ ಅನುಮೋದಿತವಾಗಿ ಅನುಯಾಯಿಗಳೊಂದಿಗೆ ಹಂಚಿಕೊಳ್ಳಬಹುದು. ಬಳಕೆದಾರರು ಇತರ ಬಳಕೆದಾರರ ವಿಷಯವನ್ನು ಟ್ಯಾಗ್ ಮತ್ತು ಸ್ಥಳದ ಮೂಲಕ ಹುಡುಕಬಹುದು. ಫೋಟೋ ಗಳಂತಹ ಟ್ರೆಂಡಿಂಗ್ ವಿಷಯವನ್ನು ವೀಕ್ಷಿಸಬಹುದು ಮತ್ತು ವೈಯಕ್ತಿಕ ಫೀಡ್ ಗೆ ತಮ್ಮ ವಿಷಯವನ್ನು ಸೇರಿಸಲು ಇತರ ಬಳಕೆದಾರರನ್ನು ಅನುಸರಿಸಬಹುದು. ಇನ್‍ಸ್ಟಾಗ್ರಾಂಅನ್ನು ಮೂಲತಃ ೬೪೦ ಪಿಕ್ಸೆಲ್‍ಗಳ ಚದರ(೧:೧) ಆಕಾರ ಅನುಪಾತದಲ್ಲಿ ಆ ಸಮಯದಲ್ಲಿ ಐಫೋನ್‍ನ ಡಿಸ್‍ಪ್ಲೇ ಅಗಲಕ್ಕೆ ಹೊಂದಿವ೦ತೆ ರೂಪಿಸಲಾಯಿತು. ೨೦೧೫ರಲ್ಲಿ ಈ ನಿರ್ಬಂಧಗಳನ್ನು ೧೦೮೦ ಪಿಕ್ಸೆಲ್‍ಗಳಿಗೆ ಹೆಚ್ಚಿಸುವುದರೊಂದಿಗೆ ಸರಾಗಗೊಳಿಸಲಾಯಿತು. ನ೦ತರ ಸಂದೇಶ ಕಳುಹಿಸುವ ವೈಶಿಷ್ಟ್ಯಗಳನ್ನು ಸೇರಿಸಲಾಯಿತು. ಒಂದೇ ಪೋಸ್ಟ್ ನಲ್ಲಿ ಬಹು ಚಿತ್ರಗಳನ್ನು ಅಥವಾ ವೀಡಿಯೋಗಳನ್ನು ಸೇರಿಸುವ ಸಾಮರ್ಥ್ಯ ಮತ್ತು ಅದರ ಮುಖ್ಯಸ್ಪರ್ಧಿ ಸ್ನ್ಯಾಪ್‍ಚಾಟ್ ನಂತೆಯೇ ಸ್ಟೋರೀಸ್‍ಗಳ ವೈಶಿಷ್ಟ್ಯವನ್ನು ಇದು ಹೊಂದಿದೆ. ಇದರಿಂದಾಗಿ ಬಳಕೆದಾರರು ತಮ್ಮ ವಿಷಯವನ್ನು ಅನುಕ್ರಮ ಫೀಡ್‍ಗೆ ಪೋಸ್ಟ್ ಮಾಡಲು ಸಾಧ್ಯವಾಯಿತು. ಪ್ರತಿ ಪೋಸ್ಟ್ ಗಳನ್ನು ಇತರರು ೨೪ ಗಂಟೆಯವರೆಗೆ ಪ್ರವೇಶಿಸಬಹುದು. ನಂತರದ ಎರಡು ತಿಂಗಳಲ್ಲಿ ಒಂದು [[ಮಿಲಿಯನ್]] ನೋಂದಾಯಿತ ಬಳಕೆದಾರರು, ವರ್ಷದಲ್ಲಿ ೧೦ ಮಿಲಿಯನ್ ಮತ್ತು ಜೂನ್ ೨೦೧೮ ರ ಹೊತ್ತಿಗೆ ೧ ಬಿಲಿಯನ್ ನೋಂದಾಯಿತ ಬಳಕೆದಾರರನ್ನು ಪಡೆದುಕೊಂಡಿತು. ಇದರ ಆಂಡ್ರಾಂಯ್ಡ್ [[ಏಪ್ರಿಲ್]] ೨೦೧೨ ರಲ್ಲಿ ಬಿಡುಗಡೆ ಮಾಡಲಾಯಿತು. ಇನ್‍ಸ್ಟಾಗ್ರಾಂ ತನ್ನ ಯಶಸ್ಸು ಮತ್ತು ಪ್ರಭಾವಕ್ಕಾಗಿ ಆಗಾಗ್ಗೆ ಮೆಚ್ಚುಗೆ ಪಡೆದಿದ್ದರೂ,[[ಹದಿಹರೆಯ|ಹದಿಹರೆಯದವರ]] [[ಮಾನಸಿಕ ಆರೋಗ್ಯ]], ಅದರ ನೀತಿ ಮತ್ತು ಇಂಟರ್ಫೇಸ್ ಬದಲಾವಣೆಗಳು ಮತ್ತು ಬಳಕೆದಾರರು ಅಪ್‍ಲೋಡ್ ಮಾಡಿದ [[ಕಾನೂನು]] ಬಾಹಿರ ಮತ್ತು ಅನುಚಿತ ವಿಷಯಗಳು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗಿದೆ. ಪ್ರಮುಖ ಸಾಮಾಜಿಕ [[ಜಾಲತಾಣ|ಜಾಲತಾಣಗಳ]] ಪೈಕಿ ಇನ್‌ಸ್ಟಾಗ್ರಾಮ್‌ ಒಂದಾಗಿದೆ.<ref>https://kannada.gizbot.com/news/instagram-now-lets-users-record-reels-for-90-seconds-details-029882.html?story=1</ref> ==೨೦೧೦ - ೨೦೧೧ ಆರಂಭ ಮತ್ತು ಪ್ರಮುಖ ನಿಧಿ== ಇನ್ಸ್ಟಾಗ್ರಾ೦ ಅನ್ನು ಸ್ಯಾನ್ ಫ್ರಾನ್ಸಿಸ್ಕೋ, ಬರ್ಬನ್ನಲ್ಲಿ ಅಭಿವೃದ್ಧಿ ಪಡಿಸಲಾಯಿತು. ಕೆವಿನ್ ಸಿಸ್ಟ್ರೋ೦ ಮತ್ತು ಮೈಕ್ ಕ್ರೀಗೆರ್ ರಚಿಸಿದ ಮೊಬೈಲ್ ಚೆಕ್ ಇನ್ ಅಪ್ಲಿಕೇಶನ್ ಇದು.<ref>https://www.inc.com/30under30/2011/profile-kevin-systrom-mike-krieger-founders-instagram.html</ref> ಈ ಅಪ್ಲಿಕೇಶನ್ ನಾಲ್ಕು ಚೌಕಗಳನ್ನು ಹೋಲುತ್ತದೆ ಎ೦ದು ತಿಳಿದ ಮೇಲೆ ಇದನ್ನು ಫೋಟೋ ಹ೦ಚಿಕೆಗೂ ವಿಸ್ತರಿಸಲಾಯಿತು. ನಂತರ ಅವರು ಅದನ್ನು ಇನ್‍ಸ್ಟಾಗ್ರಾಂ ಎಂದು ಮರುನಾಮರಕರಣ ಮಾಡಿದರು. ಇದು ತ್ವರಿತ ''[[ಕ್ಯಾಮೆರಾ]]'' ಮತ್ತು ''[[ಟೆಲಿಗ್ರಾಂ|ಟೆಲಿಗ್ರಾಂನಂತೆ]]'' ಕೆಲಸ ಮಾಡುತ್ತದೆ. ಮೊದಲ ಇನ್ಸ್ಟಾಗ್ರಾ೦ ಪೋಸ್ಟ್ ಸೌತ್ ಹಾರ್ಬರ್ ನಲ್ಲಿನ ಪೇರ್ ೩೮ ನ ಫೋಟೋವಾಗಿದ್ದು ಇದನ್ನು ಮೈಕ್ ಕ್ರೀಗರ್ ಅವರು ಜುಲೈ ೧೬, ೨೦೧೦ ರಂದು ಸಂಜೆ ೫:೨೬ ಕ್ಕೆ ಪೋಸ್ಟ್ ಮಾಡಿದ್ದಾರೆ. ನಂತರ ರಾತ್ರಿ ೯:೨೪ ಕ್ಕೆ ನಾಯಿ ಮತ್ತು ತನ್ನ ಗೆಳತಿಯ ಪಾದದ ಪೋಸ್ಟ್ ಅನ್ನು ಹಂಚಿಕೊಂಡರು. ಫೆಬ್ರವರಿ ೨೦೧೧ ರಲ್ಲಿ, ಇನ್‍ಸ್ಟಾಗ್ರಾಂ ಬೆಂಚ್ಮಾರ್ಕ್ ಕ್ಯಾಪಿಟಲ್, ಜ್ಯಾಕ್ ಡಾರ್ಸೆ, ಕ್ರಿಸ್ ಸಾಕ್ಕಾ ಮತ್ತು ಆಡಮ್ ಡಿ ಏಂಜೆಲೊ ಸೇರಿದಂತೆ ವಿವಿಧ ಹೂಡಿಕೆದಾರರಿನ್ದ ಸರಣಿ ಎ ನಲ್ಲಿ $೭ ಮಿಲಿಯನ್ [[ಹಣ|ಹಣವನ್ನು]] ಸಂಗ್ರಹಿಸಿದೆ ಎಂದು ವರದಿಯಾಗಿದೆ. ಸುಮಾರು $೨೦ ಮಿಲಿಯನ್,ಎಪ್ರಿಲ್ ೨೦೧೨ ರಲ್ಲಿ $೫೦೦ [[ಮಿಲಿಯನ್]] ಮೌಲ್ಯದೊಂದಿಗೆ $೫೦ ಮಿಲಿಯನ್ ಸಾಹಸೋದ್ಯಮ ಬಂಡವಾಳಗಾರರಿಂದ $೫೦ ಮಿಲಿಯನ್ ಸಂಗ್ರಹಿಸಿದೆ.<ref>https://www.socialmediatoday.com/news/instagram-stories-is-now-being-used-by-500-million-people-daily/547270/</ref> ಜೋಶುವಾ ಕುಶ್ನರ್ ಇನ್‍ಸ್ಟಾಗ್ರಾಂ ನ ಸರಣಿ ಬಿ ಸುತ್ತಿನಲ್ಲಿ ಎರಡನೇ ಅತಿ ದೊಡ್ದ ಹೊಡಿಕೆದಾರರಾಗಿದ್ದರು.<ref>https://kannada.gizbot.com/news/instagram-sensitive-controls-now-work-in-all-places-of-the-app-029912.html</ref> ==೨೦೧೨ - ೨೦೧೪ ಫೇಸ್‍ಬುಕ್‍ನಿಂದ ಹೆಚ್ಚುವರಿ ಫ್ಲಾಟ್‍ಫಾರ್ಮ್ ಮತ್ತು ಸ್ವಾಧೀನ== ೩ ಏಪ್ರಿಲ್ ೨೦೧೨ ರಲ್ಲಿ ಇನ್‍ಸ್ಟಾಗ್ರಾಂ [[ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ)|ಆಂಡ್ರಾಯ್ಡ್]] ಫೋನ್‍ಗಳಿಗಾಗಿ ತನ್ನ ಅಪ್ಲಿಕೇಶನ್ ಆವ್ರುತ್ತಿಯನ್ನು ಬಿಡುಗಡೆ ಮಾಡಿತು. ಅದನ್ನು ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಒಂದು ಮಿಲಿಯನ್ ಗಿಂತಲೂ ಅಧಿಕ ಮಂದಿ ಡೌನ್‍ಲೋಡ್ ಮಾಡಿದ್ದಾರೆ. ಅಪ್ಲಿಕೆಶನ್ ಅಂದಿನಿಂದ ಎರಡು ಗಮನಾರ್ಹ ನವೀಕರಣಗಳನ್ನು ಸ್ವೀಕರಿಸಿದೆ. ಮೊದಲನೆಯದು ಮಾರ್ಚ್ ೨೦೧೪ ರಲ್ಲಿ ಇದು ಅಪ್ಲಿಕೇಶನ್ ನ ಫೈಲ್ ಗಾತ್ರವನ್ನು ಕತ್ತರಿಸಿ, ಕಾರ್ಯಕ್ಶಮತೆ ಸುಧಾರಣೆಗರಳನ್ನು ಸೇರಿಸಿದೆ. ನಂತರ ಏಪ್ರಿಲ್ ೨೦೧೭ ರಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದೇ ವಿಶಯವನ್ನು ವೀಕ್ಷಿಸಲು ಮತ್ತು ಸಂವಹನ ನಡೆಸಲು ಸಹಕರಿಸಿದೆ. ಇನ್‍ಸ್ಟಾಗ್ರಾಂ ನ ೬೦೦ ಮಿಲಿಯನ್ ಬಳಕೆದಾರರಲ್ಲಿ ೮೦% [[ಅಮೇರಿಕ ಸಂಯುಕ್ತ ಸಂಸ್ಥಾನ|ಯು.ಎಸ್.ಎಯ]] ಹೊರಗೆ ನೆಲೆಸಿದ್ದಾರೆ. ೯ ಏಪ್ರಿಲ್ ೨೦೧೨ ರಂದು [[ಫೇಸ್‍ಬುಕ್]] ಇಂಕ್, ಕಂಪನಿಯನ್ನು ಸ್ವತಂತ್ರವಾಗಿ ನಿರ್ವಹಿಸುವ ಯೋಜನೆಯೊಂದಿಗೆ $೧ ಬಿಲಿಯನ್ ನಗದು ಮತ್ತು ಸ್ಟಾಕ್, ೧೩೫೧೩೬೧೩೭ ಗೆ ಇನ್‍ಸ್ಟಾಗ್ರಾಂ ಅನ್ನು ಖರೀದಿಸಿತು. ಸೆಪ್ಟೆಂಬರ್ ೬.೨೦೧೨ ರಂದು, ಇನ್‍ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಡುವಿನ ಒಪ್ಪಂದವು $೩೦೦ ಮಿಲಿಯನ್ ನಗದು ಮತ್ತು ೨೩ ಮಿಲಿಯನ್ ಖರೀದಿ ಬೆಲೆಯೊಂದಿಗೆ ಅಧಿಕೃತವಾಗಿ ಮುಚ್ಚಲ್ಪಟ್ಟಿತು. ನವೆಂಬರ್ ೨೦೧೨ ರಲ್ಲಿ ಇನ್‍ಸ್ಟಾಗ್ರಾಂ ಪ್ರೊಫೈಲ್ ಗಳನ್ನು ಪ್ರಾರಂಭಿಸಿತು. ಬಳಕೆದಾರರ ಫೀಡ್‍ಗಳನ್ನು ಸೀಮಿತ ಕಾರ್ಯನಿರ್ವಹನೆಯೊಂದಿಗೆ ವೆಬ್ ಬ್ರೌಸರ್ ಮೂಲಕ ನೋಡಲು ಇದು ಅನುಮತಿಸುತ್ತದೆ. ಅಪ್ಲಿಕೇಶನ್ ಪ್ರಾರಂಭವಾದಾಗಿನಿಂದ ಇದು ಹೆಸರಿಸಲಾದ ಸ್ಥಳ ಟ್ಯಾಗಿಂಗ್ ಅನ್ನು ಒದಗಿಸಲು ಫೋರ್‍ಸ್ಕೇರ್ ಎ.ಪಿ.ಐ ತಂತ್ರಜ್ನಾನವನ್ನು ಬಳಸಿದೆ. ==೨೦೧೫ - ೨೦೧೭ ಮರುವಿನ್ಯಾಸ ಮತ್ತು ವಿಂಡೋಸ್ ಅಪ್ಲಿಕೇಶನ್== ಜೂನ್ ೨೦೧೫ ರಲ್ಲಿ ಡೆಸ್ಕ್ಟಾಪ್ ವೆಬ್‍ಸೈಟ್ ಬಳಕೆದಾರ ಇಂಟರ್ಫೇಸ್ ಅನ್ನು ಫ್ಲಾಟ್ ಮತ್ತು ಮಿನಿಮಲಿಸ್ಟಿಕ್ ಆಗಲು ಮರುವಿನ್ಯಾಸಗೊಳಿಸಲಾಯಿತು. [[ಮೊಬೈಲ್ ಅಪ್ಲಿಕೇಶನ್|ಮೊಬೈಲ್]] ಲೇಯೌಟ್ ಗೆ ಹೊಂದಿಸಲು ಫೋಟೊಗಳು, ಪ್ರೊಫೈಲ್ ಫೋಟೋಗಳ ಮೇಲ್ಭಾಗದಲ್ಲಿ ಬಳಕೆದಾರರಿಂದ ಪೋಸ್ಟ್ ಮಾಡಿದ ಚಿತ್ರಗಳ ಏಳು ಚಿತ್ರ ಅಂಚುಗಳನ್ನು ಏಕಕಾಲದಲ್ಲಿ ಸ್ಲೈಡ್ ತೋರಿಸುತ್ತದೆ. ೧೧ ಮೇ ೨೦೧೬ ರಂದು, ಇನ್‍ಸ್ಟಾಗ್ರಾಂ ತನ್ನ ವಿನ್ಯಾಸವನ್ನು ಪರಿಷ್ಕರಿಸಿತು. ಅಪ್ಲಿಕೇಶನ್ ಬಳಕೆದಾರ ಇಂಟರ್ಫೇಸ್ ಗೆ ಕಪ್ಪು ಮತ್ತು ಬಿಳಿ ಫ್ಲಾಟ್ ವಿನ್ಯಾಸದ ಥೀಮ್ ಅನ್ನು ಸೇರಿಸಿತು. ==ಪ್ರಶಸ್ತಿಗಳು== ಇನ್‍ಸ್ಟಾಗ್ರಾಂ ಜನವರಿ ೨೦೧೧ ರಲ್ಲಿ ೨೦೧೦ ''ಟೆಕ್ ಕ್ರಂಚ್ ಕ್ರಂಚೀಸ್'' ನಲ್ಲಿ '''ಅತ್ಯುತ್ತಮ ಮೊಬೈಲ್ ಅಪ್ಲಿಕೇಶನ್''' ಗಾಗಿ ರನ್ನರ್ ಅಪ್ ಆಗಿತ್ತು. ಮೇ ೨೦೧೧ ರಲ್ಲಿ, ಫಾಸ್ಟ್ ಕಂಪನಿಯು ಸಿಇಒ ಕೆವಿನ್ ಸಿಸ್ಟ್ರೋಮ್ ಅವರನ್ನು ''೨೦೧೧ ರಲ್ಲಿ ವ್ಯಾಪಾರದಲ್ಲಿ ೧೦೦ ಅತ್ಯಂತ ಸೃಜನಶೀಲ ವ್ಯಕ್ತಿಗಳು'' ನಲ್ಲಿ ೬೬ ನೇ ಸ್ಥಾನದಲ್ಲಿ ಪಟ್ಟಿಮಾಡಿತು. ಜೂನ್ ೨೦೧೧ ರಲ್ಲಿ ಇಂಕ್ ತನ್ನ ೨೦೧೧ ರ '''೩೦ ಅಂಡರ್ ೩೦''' ಪಟ್ಟಿಯಲ್ಲಿ ಸಹ-ಸಂಸ್ಥಾಪಕರಾದ ಸಿಸ್ಟ್ರೋಮ್ ಮತ್ತು ಕ್ರೀಗರ್ ಅನ್ನು ಸೇರಿಸಿತು. ಇನ್‍ಸ್ಟಾಗ್ರಾಂ ಸೆಪ್ಟೆಂಬರ್ ೨೦೧೧ ರಲ್ಲಿ ಎಸ್.ಎಫ಼್ ಸಾಪ್ತಾಹಿಕ ವೆಬ್ ಪ್ರಶಸ್ತಿಗಳಲ್ಲಿ "ಅತ್ಯುತ್ತಮ ಸ್ಥಳೀಯವಾಗಿ ತಯಾರಿಸಿದ ಅಪ್ಲಿಕೇಶನ್" ಅನ್ನು ಗೆದ್ದುಕೊಂಡಿತು. ೭x೭ಮ್ಯಾಗಜ಼ಿನ್ ನ ಸೆಪ್ಟೆಂಬರ್ ೨೦೧೧ ರ ಸಂಚಿಕೆಯಲ್ಲಿ ಸಿಸ್ಟ್ರೋಮ್ ಮತ್ತು ಕ್ರೀಗರ್ ಅವರ ''ದಿ ಹಾಟ್ ೨೦ ೨೦೧೧'' ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡಿದೆ. ಡಿಸೆಂಬರ್ ೨೦೧೧ ರಲ್ಲಿ, ಅಪಲ್ ಇಂಕ್. ಇನ್‍ಸ್ಟಾಗ್ರಾಂ ಅನ್ನು ೨೦೧೧ ರ ''ವರ್ಷದ ಅಪ್ಲಿಕೇಶನ್'' ಎಂದು ಹೆಸರಿಸಿತು. ೨೦೧೫ ರಲ್ಲಿ, ಇನ್‍ಸ್ಟಾಗ್ರಾಂ ''ಸಾರ್ವಕಾಲಿಕ ೧೦೦ ಅತ್ಯುತ್ತಮ ಐಫೋನ್ ಅಪ್ಲಿಕೇಶನ್ಸ್'' ಪಟ್ಟಿಯಲ್ಲಿ ಮಾಶೇಬಲ್ ನಿಂದ ನಂಬರ್ ೧ ಎಂದು ಹೆಸರಿಸಲಾಯಿತು. ಇನ್‍ಸ್ಟಾಗ್ರಾಂ ಅನ್ನು ''ವಿಶ್ವದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ನೆಟ್‌ವರ್ಕ್‌ಗಳಲ್ಲಿ ಒಂದು'' ಎಂದು ನಮೂದಿಸಲಾಗಿದೆ. ಇನ್‍ಸ್ಟಾಗ್ರಾಂ ಅನ್ನು ಟೈಮ್‌ನ ''೨೦೧೩ ರ ೫೦ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು'' ಪಟ್ಟಿಯಲ್ಲಿ ಪಟ್ಟಿಮಾಡಲಾಗಿದೆ. ==ಉಲ್ಲೇಖಗಳು== <references group="Instagram " /> [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] [[ವರ್ಗ:ಮೊಬೈಲ್ ಅಪ್ಲಿಕೇಶನ್‌ಗಳು]] fakxst92so29emrf942bjpwsgnn7wot ಸದಸ್ಯ:Areyurusuresh/ನನ್ನ ಪ್ರಯೋಗಪುಟ 2 173167 1307157 1298167 2025-06-21T23:48:15Z Kavya121 92847 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 1307157 wikitext text/x-wiki phoiac9h4m842xq45sp7s6u21eteeq1 ಸದಸ್ಯ:2411035kushankRevanna/ನನ್ನ ಪ್ರಯೋಗಪುಟ 2 174708 1307078 1306518 2025-06-21T16:20:29Z 2411035kushankRevanna 93737 1307078 wikitext text/x-wiki ನನ್ನ ಪರಿಚಯ: ನನ್ನ ಹೆಸರು ಕುಶಾಂಕ್ ರೇವಣ್ಣ ಕ್ರೈಸ್ಟ್ ವಿಶ್ವವಿದ್ಯಾಲಯ ಬೆಂಗಳೂರು ಮುಖ್ಯ ಶಕ್ಕೆ ಯಲ್ಲಿ ೩ನೇ ಬಿಕಾಂ ವಿಭಾಗ ಏ&ಟಿ ನಲ್ಲಿ ಅಧ್ಯಯನ ಮಾಡುತ್ತಿದ್ದೇನೆ ಬಾಲ್ಯದಿಂದಲೇ ನನ್ನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ಕನಸು ನನ್ನದು , ಅದು ಇಂದು ನನಗೆ ನಿಜವಾಗಿರುವುದು ಹೆಮ್ಮೆಯ ವಿಷಯವಾಗಿ ಇದೆ. ನಾನು ಜನಿಸಿದ್ದೆ ಚನ್ನಪಟ್ಟಣ-ದಲ್ಲಿ,ಆದರೆ ನಾನು ಬೆಳೆದದ್ದು ಬೆಂಗಳೂರುನಲ್ಲಿ. ನನ್ನ ತಂದೆಯ ಹೆಸರು ರೇವಣ್ಣ ಮತ್ತು ತಾಯಿಯ ಹೆಸರು ಶೀಲಾ,ನನ್ನ ತಮ್ಮ ನನ್ನ ಹೆಸರು ಜಾಗ್ರುತ್.ನನ್ನ ಆರಂಭಿಕ ಶಿಕ್ಷಣವನ್ನು ಲಾರೆನ್ಸ್ ಶಾಲೆ, ಕೋರಮಂಗಲದಲ್ಲಿ ಮುಗಿಸಿದ್ದೆ .ನಂತರ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ೧೦ನೆ ತರಗತಿ  ಪರೀಕ್ಷೆಯಲ್ಲಿ ೮೧% ಅಂಕೆಗಳ ಪಡೆದಿದ್ದೆ.ನನ್ನ ಪ್ರಿ -ಯೂನಿವರ್ಸಿಟಿ  ಶಿಕ್ಷಣವನ್ನು  ಸ್ತ . ಫ್ರಾನ್ಸಿಸ್  ಪು  ಕಾಲೇಜ್ನಲ್ಲಿ  ವಾಣಿಜ್ಯ  ವಿಭಾಗದಲ್ಲಿ  ಮುಗಿಸಿದ್ದೆ . ಅಲ್ಲಿ  ನಾನು ಪತ್ಯೇತರ  ಚಟುವಟಿಕೆಗಲ್ಲಲ್ಲಿ  ಸಕ್ರಿಯವಾಗಿ  ಪಾಲ್ಗೊಂಡೆ  ಮತ್ತು  ವಿದ್ಯಾಭ್ಯಾಸದಲ್ಲಿ  ಉತ್ತಮ  ಸಾಧನೆ  ಮಾಡಿದುದಿಂದ  "ಬೆಸ್ಟ್  ಔಟ್ಗೋಇಂಗ್  ಬಾಯ್ " ಎಂಭ ಗೌರವವನ್ನು ಪಡೆದಿದ್ದೆ. ನನ್ನೇ ೨ನೆ ಪಿಯು ಪರೀಕ್ಷೆಯಲ್ಲಿ ನಾನು ೯೧% ಅಂಕೆಗಳ ಮತ್ತು ಅಕೌಂಟ್ಸ್ ವಿಷಯದಲ್ಲಿ ಸೆಂಟುಮ್ ಪಡೆದಿದ್ದೆ,ಇದು ನನಗೆ ಬಿ ಕಂ ಪದವಿಗಾಗಿ ಬಲವಂತ ಆಧಾರ ಆಯಿತು. ನನ್ನ ದೇವರ ಮೇಲೆ ನಂಬಿಕೆ ಇಟ್ಟ್ಕೊಂಡಿದ್ದೇನೆ,ಎಲ್ಲ ಕಾರಣ ಕಾರ್ಯಗಳಿಗೂ ದೇವರೊಂದಿಗಿನ ದಾಇದೀಪವಿದೆ ಎಂದು ನಂಬುತ್ತಿದ್ದೇನೆ.ನನ್ನ ಜೀವನದ ಗುರಿಯೆಂದರೆ ಕ್ರೈಸ್ಟ್ನಲ್ಲಿ ಪದವಿ ಮುಗಿಸಿ,ಒಳ್ಳಯ ಕಾಮಪಾನಿನಲ್ಲಿ ಕೆಲಸ ಪಡೆದು ,ನನ್ನ ತಾಯಿ ತಂದೆಗೆ ಆರ್ಥಿಕ ಸಹಾಯ ನೀಡುವುದಿಂದ ನಾನು ನನ್ನ ಗುರಿಯನ್ನು ಪಡೆಯುತ್ತೆನೆ . ನಾನು  ಬಲವಾಗಿ  ನಂಬಿರುವುದು  ಏನಂದ್ರೆ  ವಿದ್ಯಾರ್ಥಿಯೊಬ್ಬರು ತನ್ನ  ವ್ಯಕ್ತಿತ್ವವನ್ನು  ಎಲ್ಲ ದಿಕ್ಕುಗಲ್ಲಿಂದ  ನಿರ್ಮಿಸಿಕೊಂಡು ಬೇಕು . ಶಿಕ್ಷಣ  ಅತಿಮುಖ್ಯವಾದದರು ,  ಶಿಕ್ಷಣದ  ಜೊತೆಗೆ  ಒಬ್ಬ ಆದರ್ಶ  ವಿದ್ಯಾರ್ಥಿಗೆ  ಸರ್ವತೋಮುಖ  ಅಭಿವೃದ್ಧಿಕೂಡ ಅತ್ಯಂತ  ಅಗತ್ಯವಿದೆ .ನಾನು  ಸ್ತ . ಫ್ರಾನ್ಸಿಸ್  ಪ್ರಿ  ಯೂನಿವರ್ಸಿಟಿ  ಕಾಲೇಜು -ನಲ್ಲಿ  ವಿದ್ಯಾಭ್ಯಾಸ  ಮಾಡುತ್ತಿದ್ದಾಗ , ನನ್ನ  ಎಲ್ಲ  ರೀತಿಯಲ್ಲಿ  ಬೆಳೆಯಲು  ಅನೇಕ  ಅವಕಾಶಗಳು  ಸಿಗಿದವು . ನಾನು  ಕಾಲೇಜು -ಮಟ್ಟದ  ಹಲವಾರು  ಸ್ಪರ್ಧೆಗಳಲ್ಲಿ  ಭಾಗವಹಿಸಿದ್ದೆ .ನಾನು  ಮೂರು  ಇಂಟೆರ್ -ಕಾಲೇಜು  ಫೆಸ್ತ್ಗಳಲ್ಲಿ  ಭಾಗವಹಿಸಿದ್ದೆ . ಮೊದಲನೆಯದು  ಜ್ಯೋತಿ  ನಿವಾಸ್ ಪ್ರಿ   ಯೂನಿವರ್ಸಿಟಿ  ಕಾಲೇಜು -ನಲ್ಲಿ  ಅರ್ಥಶಾಸ್ತ್ರ  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ . ಎರಡನೆಯದು  ಫೇಸ್  ಯೂನಿವರ್ಸಿಟಿ -ನಲ್ಲಿ  ಬಿಸಿನೆಸ್  ಮ್ಯಾನೇಜ್ಮೆಂಟ್  ಸ್ಪರ್ಧೆಗಳಲ್ಲ ಮೂರನೆಯದ್ದು  ಕ್ಲಾರಿಟಿ ಪ್ರಿ  ಯೂನಿವರ್ಸಿಟಿ  ಕಾಲೇಜು -ನಲ್ಲಿ  ಬಿಸಿನೆಸ್  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ .ಮೊದಲನೆಯದು  ಜ್ಯೋತಿ  ನಿವಾಸ್  ಪ್ರಿ  ಯೂನಿವರ್ಸಿಟಿ   ಕಾಲೇಜು -ನಲ್ಲಿ  ಅರ್ಥಶಾಸ್ತ್ರ  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ . ಎರಡನೆಯದು  ಫೇಸ್   ಯೂನಿವರ್ಸಿಟಿ -ನಲ್ಲಿ  ಬಿಸಿನೆಸ್   ಮ್ಯಾನೇಜ್ಮೆಂಟ್  ಸ್ಪರ್ಧೆಗಳಲ್ಲಿ , ಮೂರನೆಯದ್ದು  ಕ್ಲಾರಿಟಿ  ಪ್ರಿ ಯೂನಿವರ್ಸಿಟಿ  ಕಾಲೇಜು -ನಲ್ಲಿ  ಬಿಸಿನೆಸ್   ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ .ನಾನು ಈ  ಸ್ಪರ್ಧೆಗಳಲ್ಲಿ  ಗೇಳಲಿಲ್ಲ , ಆದರೆ  ಹಲವಾರು  ನೈಪುಣ್ಯನಗಳು , ಐಡಿಯಾಸ್ -ಗಳು , ಮತ್ತು  ಮುಖ್ಯವಾಗಿ  ಈ  ಚಂಚಲ  ಜಗತ್ತಿನಲ್i ಬೇಕುವ  ನಾಯಕತ್ವ  ಕೌಶಲ್ಯಗಳು  ನಾನು  ಕಲಿತಿದ್ದೆ . ನನ್ನ  ಕಾಲೇಜು  ಅಧ್ಯಾಪಕರು  ನನ್ನ  ಮೇಲೆ  ನಂಬಿಕೆ  ಇಟ್ಟ್ಕೊಂಡಿತ್ತು , ನಾನು  ಯಾವ  ಪರಿಸ್ಥಿತಿಯೇನಾದ್ರು  ಶಿಷ್ಟವಾಗಿ  ಹ್ಯಾಂಡಲ್  ಮಾಡಬಹುದು  ಅಂತ  ಅವರು  ವಿಶ್ವಾಸವಿತ್ತು ನಂಗೆ  “ಡೇರಿ  ಡೇ  ಐಸ್   ಕ್ರೀಮ್ ” ಫ್ಯಾಕ್ಟರಿ -ಗೆ  (ಕನಕಪುರ  ಇಂಡಸ್ಟ್ರಿಯಲ್  ಏರಿಯಾ ನಲ್ಲಿ)   ಇಂಡಸ್ಟ್ರಿಯಲ್  ವಿಸಿಟ್ -ಗೆ  ಅವಕಾಶ  ಕೊಡಲು, ನನ್ನ  ಜೀವನದಲ್ಲಿ  ಒಂದು  ನಿಜವಾದ  ಔದ್ಯೋಗಿಕ   ಕ್ಷೇತ್ರ  ಹೇಗೆ  ಕೆಲಸ  ಮಾಡುತ್ತೆ ,ಶಕ್ತಿಯ  ವಿನಿಯೋಗ  ಹೇಗೆ  ಸರಿಯೇ ಆಗಬೇಕು  ಅಂತ  ಅರಿವು  ಸಿಗಿತು . 20iwq2ajkb4o8nugkztaq8axv3uy27n 1307184 1307078 2025-06-22T08:47:35Z 2411035kushankRevanna 93737 1307184 wikitext text/x-wiki ನನ್ನ ಪರಿಚಯ: ನನ್ನ ಹೆಸರು ಕುಶಾಂಕ್ ರೇವಣ್ಣ ಕ್ರೈಸ್ಟ್ ವಿಶ್ವವಿದ್ಯಾಲಯ ಬೆಂಗಳೂರು ಮುಖ್ಯ ಶಕ್ಕೆ ಯಲ್ಲಿ ೩ನೇ ಬಿಕಾಂ ವಿಭಾಗ ಏ&ಟಿ ನಲ್ಲಿ ಅಧ್ಯಯನ ಮಾಡುತ್ತಿದ್ದೇನೆ ಬಾಲ್ಯದಿಂದಲೇ ನನ್ನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ಕನಸು ನನ್ನದು , ಅದು ಇಂದು ನನಗೆ ನಿಜವಾಗಿರುವುದು ಹೆಮ್ಮೆಯ ವಿಷಯವಾಗಿ ಇದೆ. ನಾನು ಜನಿಸಿದ್ದೆ ಚನ್ನಪಟ್ಟಣ-ದಲ್ಲಿ,ಆದರೆ ನಾನು ಬೆಳೆದದ್ದು ಬೆಂಗಳೂರುನಲ್ಲಿ. ನನ್ನ ತಂದೆಯ ಹೆಸರು ರೇವಣ್ಣ ಮತ್ತು ತಾಯಿಯ ಹೆಸರು ಶೀಲಾ,ನನ್ನ ತಮ್ಮ ನನ್ನ ಹೆಸರು ಜಾಗ್ರುತ್.ನನ್ನ ಆರಂಭಿಕ ಶಿಕ್ಷಣವನ್ನು ಲಾರೆನ್ಸ್ ಶಾಲೆ, ಕೋರಮಂಗಲದಲ್ಲಿ ಮುಗಿಸಿದ್ದೆ .ನಂತರ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ೧೦ನೆ ತರಗತಿ  ಪರೀಕ್ಷೆಯಲ್ಲಿ ೮೧% ಅಂಕೆಗಳ ಪಡೆದಿದ್ದೆ.ನನ್ನ ಪ್ರಿ ಯೂನಿವರ್ಸಿಟಿ  ಶಿಕ್ಷಣವನ್ನು  ಸ್ತ . ಫ್ರಾನ್ಸಿಸ್  ಪು  ಕಾಲೇಜ್ನಲ್ಲಿ  ವಾಣಿಜ್ಯ  ವಿಭಾಗದಲ್ಲಿ  ಮುಗಿಸಿದ್ದೆ . ಅಲ್ಲಿ  ನಾನು ಪತ್ಯೇತರ  ಚಟುವಟಿಕೆಗಲ್ಲಲ್ಲಿ  ಸಕ್ರಿಯವಾಗಿ  ಪಾಲ್ಗೊಂಡೆ  ಮತ್ತು  ವಿದ್ಯಾಭ್ಯಾಸದಲ್ಲಿ  ಉತ್ತಮ  ಸಾಧನೆ  ಮಾಡಿದುದಿಂದ  "ಬೆಸ್ಟ್  ಔಟ್ಗೋಇಂಗ್  ಬಾಯ್ " ಎಂಭ ಗೌರವವನ್ನು ಪಡೆದಿದ್ದೆ. ನನ್ನೇ ೨ನೆ ಪಿಯು ಪರೀಕ್ಷೆಯಲ್ಲಿ ನಾನು ೯೧% ಅಂಕೆಗಳ ಮತ್ತು ಅಕೌಂಟ್ಸ್ ವಿಷಯದಲ್ಲಿ ಸೆಂಟುಮ್ ಪಡೆದಿದ್ದೆ,ಇದು ನನಗೆ ಬಿ ಕಂ ಪದವಿಗಾಗಿ ಬಲವಂತ ಆಧಾರ ಆಯಿತು. ನನ್ನ ದೇವರ ಮೇಲೆ ನಂಬಿಕೆ ಇಟ್ಟ್ಕೊಂಡಿದ್ದೇನೆ,ಎಲ್ಲ ಕಾರಣ ಕಾರ್ಯಗಳಿಗೂ ದೇವರೊಂದಿಗಿನ ದಾಇದೀಪವಿದೆ ಎಂದು ನಂಬುತ್ತಿದ್ದೇನೆ.ನನ್ನ ಜೀವನದ ಗುರಿಯೆಂದರೆ ಕ್ರೈಸ್ಟ್ನಲ್ಲಿ ಪದವಿ ಮುಗಿಸಿ,ಒಳ್ಳಯ ಕಾಮಪಾನಿನಲ್ಲಿ ಕೆಲಸ ಪಡೆದು ,ನನ್ನ ತಾಯಿ ತಂದೆಗೆ ಆರ್ಥಿಕ ಸಹಾಯ ನೀಡುವುದಿಂದ ನಾನು ನನ್ನ ಗುರಿಯನ್ನು ಪಡೆಯುತ್ತೆನೆ . ನಾನು  ಬಲವಾಗಿ  ನಂಬಿರುವುದು  ಏನಂದ್ರೆ  ವಿದ್ಯಾರ್ಥಿಯೊಬ್ಬರು ತನ್ನ  ವ್ಯಕ್ತಿತ್ವವನ್ನು  ಎಲ್ಲ ದಿಕ್ಕುಗಲ್ಲಿಂದ  ನಿರ್ಮಿಸಿಕೊಂಡು ಬೇಕು . ಶಿಕ್ಷಣ  ಅತಿಮುಖ್ಯವಾದದರು ,  ಶಿಕ್ಷಣದ  ಜೊತೆಗೆ  ಒಬ್ಬ ಆದರ್ಶ  ವಿದ್ಯಾರ್ಥಿಗೆ  ಸರ್ವತೋಮುಖ  ಅಭಿವೃದ್ಧಿಕೂಡ ಅತ್ಯಂತ  ಅಗತ್ಯವಿದೆ .ನಾನು  ಸ್ತ . ಫ್ರಾನ್ಸಿಸ್  ಪ್ರಿ  ಯೂನಿವರ್ಸಿಟಿ  ಕಾಲೇಜು ನಲ್ಲಿ  ವಿದ್ಯಾಭ್ಯಾಸ  ಮಾಡುತ್ತಿದ್ದಾಗ , ನನ್ನ  ಎಲ್ಲ  ರೀತಿಯಲ್ಲಿ  ಬೆಳೆಯಲು  ಅನೇಕ  ಅವಕಾಶಗಳು  ಸಿಗಿದವು . ನಾನು  ಕಾಲೇಜು -ಮಟ್ಟದ  ಹಲವಾರು  ಸ್ಪರ್ಧೆಗಳಲ್ಲಿ  ಭಾಗವಹಿಸಿದ್ದೆ .ನಾನು  ಮೂರು  ಇಂಟೆರ್ -ಕಾಲೇಜು  ಫೆಸ್ತ್ಗಳಲ್ಲಿ  ಭಾಗವಹಿಸಿದ್ದೆ . ಮೊದಲನೆಯದು  ಜ್ಯೋತಿ  ನಿವಾಸ್ ಪ್ರಿ   ಯೂನಿವರ್ಸಿಟಿ  ಕಾಲೇಜುನಲ್ಲಿ  ಅರ್ಥಶಾಸ್ತ್ರ  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ . ಎರಡನೆಯದು  ಫೇಸ್  ಯೂನಿವರ್ಸಿಟಿ -ನಲ್ಲಿ  ಬಿಸಿನೆಸ್  ಮ್ಯಾನೇಜ್ಮೆಂಟ್  ಸ್ಪರ್ಧೆಗಳಲ್ಲ ಮೂರನೆಯದ್ದು  ಕ್ಲಾರಿಟಿ ಪ್ರಿ  ಯೂನಿವರ್ಸಿಟಿ  ಕಾಲೇಜು -ನಲ್ಲಿ  ಬಿಸಿನೆಸ್  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ .ಮೊದಲನೆಯದು  ಜ್ಯೋತಿ  ನಿವಾಸ್  ಪ್ರಿ  ಯೂನಿವರ್ಸಿಟಿ   ಕಾಲೇಜು -ನಲ್ಲಿ  ಅರ್ಥಶಾಸ್ತ್ರ  ಕ್ವಿಜ್ -ನಲ್ಲಿ  ಭಾಗವಹಿಸಿದ್ದೆ . ಎರಡನೆಯದು  ಫೇಸ್   ಯೂನಿವರ್ಸಿಟಿ -ನಲ್ಲಿ  ಬಿಸಿನೆಸ್   ಮ್ಯಾನೇಜ್ಮೆಂಟ್  ಸ್ಪರ್ಧೆಗಳಲ್ಲಿ , ಮೂರನೆಯದ್ದು  ಕ್ಲಾರಿಟಿ  ಪ್ರಿ ಯೂನಿವರ್ಸಿಟಿ  ಕಾಲೇಜು ನಲ್ಲಿ  ಬಿಸಿನೆಸ್   ಕ್ವಿಜ್ ನಲ್ಲಿ  ಭಾಗವಹಿಸಿದ್ದೆ .ನಾನು ಈ  ಸ್ಪರ್ಧೆಗಳಲ್ಲಿ  ಗೇಳಲಿಲ್ಲ , ಆದರೆ  ಹಲವಾರು  ನೈಪುಣ್ಯನಗಳು , ಐಡಿಯಾಸ್ ಗಳು , ಮತ್ತು  ಮುಖ್ಯವಾಗಿ  ಈ  ಚಂಚಲ  ಜಗತ್ತಿನಲ್ ಬೇಕುವ  ನಾಯಕತ್ವ  ಕೌಶಲ್ಯಗಳು  ನಾನು  ಕಲಿತಿದ್ದೆ . ನನ್ನ  ಕಾಲೇಜು  ಅಧ್ಯಾಪಕರು  ನನ್ನ  ಮೇಲೆ  ನಂಬಿಕೆ  ಇಟ್ಟ್ಕೊಂಡಿತ್ತು , ನಾನು  ಯಾವ  ಪರಿಸ್ಥಿತಿಯೇನಾದ್ರು  ಶಿಷ್ಟವಾಗಿ  ಹ್ಯಾಂಡಲ್  ಮಾಡಬಹುದು  ಅಂತ  ಅವರು  ವಿಶ್ವಾಸವಿತ್ತು ನಂಗೆ  “ಡೇರಿ  ಡೇ  ಐಸ್   ಕ್ರೀಮ್ ” ಫ್ಯಾಕ್ಟರಿ ಗೆ  (ಕನಕಪುರ  ಇಂಡಸ್ಟ್ರಿಯಲ್  ಏರಿಯಾ ನಲ್ಲಿ)   ಇಂಡಸ್ಟ್ರಿಯಲ್  ವಿಸಿಟ್ -ಗೆ  ಅವಕಾಶ  ಕೊಡಲು, ನನ್ನ  ಜೀವನದಲ್ಲಿ  ಒಂದು  ನಿಜವಾದ  ಔದ್ಯೋಗಿಕ   ಕ್ಷೇತ್ರ  ಹೇಗೆ  ಕೆಲಸ  ಮಾಡುತ್ತೆ ,ಶಕ್ತಿಯ  ವಿನಿಯೋಗ  ಹೇಗೆ  ಸರಿಯೇ ಆಗಬೇಕು  ಅಂತ  ಅರಿವು  ಸಿಗಿತು . ನನ್ನ ಬೇಸಿಗೆ  ರಜೆ  ಅವಧಿಯಲ್ಲಿ  ನಾನು  ಹೆಚ್ಚು  ಆರೋಗ್ಯಕರ  ಜೀವನ  ಶಾಲಿಯನ್ನು   ರೂಪಿಸಿಕೊಳ್ಳಬೇಕು  ಎಂಬ  ನಿರ್ಧಾರ  ತೆಗೆದುಕೊಂಡು , ನನ್ನ  ಪ್ರಿ ಯೂನಿವರ್ಸಿಟಿ  ಕಾಲೇಜುನಲ್ಲಿ  ಏರ್ಪಡಿಸಿದ  ಬೇಸಿಗೆ  ಶಿಬಿರಕ್ಕೆ  ಸೇರಿಕೊಂಡಿದೆ .ಅಲ್ಲಿ  ನಾನು  ವಾಲಿಬಾಲ್  ಎಂಬ  ಕ್ರೀಡೆಯಲ್ಲಿ  ಸೇರಿಕೊಂಡಿದೆ . ಈ  ಶಿಬಿರದಲ್ಲಿ  ನಾನು  ಈ   ಕ್ರೀಡೆಯ  ಮೂಲಭೂತ  ತತ್ವಗಳು  ಇಂದ  ಪ್ರಾಯೋಗಿಕ  ಅನುಭವದ  ವರಗೆ  ಕಲಿತಡೇ . ಪ್ರತಿದಿನವೂ  ಅಭ್ಯಾಸ  ಮಾಡಿದ್ದುನ್ನು  ನಾನು  ನನ್ನ  ಆಟದ  ಸಾಮರ್ಥಯವನ್ನು  ಮೆರೆಸಿಕೊಳ್ಳುತ್ತಿದ್ದೆ . ದಿನ  ದಿನ  ನನ್ನ  ಆಟದಲ್ಲಿ  ಉತ್ತಮತೆ  ಬರುತ್ತಿತ್ತು . ನಾನು  ಒಬ್ಬ  ಉತ್ತಮ  ಆಟಗಾರನಾಗಿ   ಬೆಳೆದಡಗ , ನನ್ನ  ಕಾಲೇಜು  ನಂಗೆ   ಮತ್ತು  ನನ್ನ  ಟೀಮ್ ಗೆ  ಇಂಟೆರ್ ಕಾಲೇಜು  ವಾಲಿಬಾಲ್  ಟೂರ್ನಮೆಂಟ್ ನಲ್ಲಿ  ಭಾಗವಹಿಸಲು  ಅವಕಾಶ  ಕೊಡಿದ್ದು ನಾಳೆ  ಈ  ಸ್ಪರ್ಧೆ  ಅಲ್ಲಿ  ಉತ್ಸಾಹದಿಂದ  ಭಾಗವಹಿಸಿದೆವು . ಎದುರಾಳಿಗಾಗಿ  ಅನುಭವ  ಹೊಂದಿದ  ಪರಿಣತ  ಆಟಗಾರರು  ಇದ್ರು ,  ಅವರಿಂದ  ನಾಳೆ  ಹಲವಾರು  ಪಾಠಗಳು  ಕಲಿತಡೆವು . ಅವರ  ಆಟದ  ಕಂಡ   ಮೇಲೆ  ನಾವು  ಹೊಸ  ತಂತ್ರಗಳು  ಅರ್ಥಮಾಡಿಕೊಂಡೆವು . ಇದಿಂದ  ನನ್ನ  ಕ್ರೀಡಾ  ಕ್ಷೇತ್ರದಲ್ಲಿ  ತುಂಬಾ  ಸುಧಾರಣೆ  ಆಯಿತು . ಕ್ರೀಡೆಗಳು  ವ್ಯಕ್ತಿತ್ವ  ಬೆಳೆಸುವುದಲ್ಲಿ  ದೊಡ್ಡ  ಪಾತ್ರ  ವಹಿಸುತ್ತವೆ . ಆರೋಗ್ಯ  ಮತ್ತು  ಶಕ್ತಿಯುತ  ಜೀವನಕ್ಕೆ  ಕ್ರಿಯಾಶೀಲತಾ  ಅತ್ಯಂತ   ಮುಖ್ಯ . ಇದು  ನಮ್ಮ  ತೀವ್ರವಾದ  ಅಧ್ಯಯನ  ಸಮಯದಲ್ಲಿ  ತಲೆಬುದನ್ನು  ಸಮತೋಲನ   ಮಾಡಲು  ಸಹಕಾರವಾಗುತ್ತದೆ . ಶಾರೀರಿಕವಾಗಿ   ಸದೃಢರಾಗಿರುವುದಿಂದ , ಬದುಕಿನ  ಮುಪ್ಪಿನ  ಹಂತದಲ್ಲಿಯೂ  ನಾವು  ಆರೋಗ್ಯವಂತರಾಗಿರಬಹುದು . ಅಷ್ಟೇ  ಅಲ್ಲ , ನಾನು  ಈ  ಅವಧಿಯಲ್ಲಿ  ಶ್ರೀ  ಕೃಷ್ಣ  ಮತ್ತು  ಶ್ರೀ  ರಾಮ ಜೀವನ ಪಟಗಲ್ಲು   ಅಧ್ಯಯನ  ಮಾಡಿದೆ . ದೇವರ  ಸಂದೇಶಗಳು  ನಮ್ಮ  ಜೀವನದಲ್ಲಿ  ಉನ್ನತಿಗೆ  ಮಾರ್ಗದರ್ಶನ  ಕೊಡುತ್ತವೆ . ಅವರ  ಪಾಠಗಳ್ಲಲಿ  ಕೆಲವಂದೊಂದು  ಜೀವನದಲ್ಲಿ  ಅಲಾವುಡಿಸಬಹುದೆಂದ್ರೆ , ನಾವು  ಆತ್ಮವಿಶ್ವಾಸದಿಂದ  ಕೂಡಿದ  ಉತ್ತಮ  ವ್ಯಕ್ತಿಯಾಗಿ   ರೂಪಗೊಳ್ಳಬಹುದು . pf9rftjh8zbpjyimmbfwcj0pov0ybiq ಸದಸ್ಯ:2411029 Huchegowda Bhuvan Gowda/ನನ್ನ ಪ್ರಯೋಗಪುಟ 2 174709 1307182 1306935 2025-06-22T06:25:34Z 2411029 Huchegowda Bhuvan Gowda 93740 1307182 wikitext text/x-wiki ನನ್ನ ಬಗ್ಗೆ – ಭುವನ್ ಗೌಡ ನನ್ನ ಹೆಸರು ಭುವನ್ ಗೌಡ. ನಾನು ಮಂಡ್ಯದ ನಿವಾಸಿ ಎಂಬುದನ್ನು ಹೆಮ್ಮೆಪಡುವೆನು. ಇದು ಒಂದು ಸಣ್ಣ ನಗರವಾಗಿದ್ದರೂ, ನನ್ನ ಹೃದಯದಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ನಾನು ಮಂಡ್ಯದಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದವನಾಗಿದ್ದೇನೆ. ಬೆಂಗಳೂರು ಎಂಬ ಜೀವಂತ ನಗರದಲ್ಲಿ ನಾನು ವೈವಿಧ್ಯತೆ, ಸಂಸ್ಕೃತಿ ಮತ್ತು ಅನೇಕ ಕಲಿಕಾ ಅವಕಾಶಗಳಿಂದ ತುಂಬಿದ ಪರಿಸರದಲ್ಲಿ ಬೆಳೆಯುವ ಅವಕಾಶವನ್ನು ಹೊಂದಿದ್ದೆ. ಈ ಎರಡು ಸ್ಥಳಗಳು—ಒಂದು ಸರಳತೆ ಮತ್ತು ಸಂಪ್ರದಾಯಗಳಲ್ಲಿ ಸಮೃದ್ಧವಾಗಿದ್ದು, ಮತ್ತೊಂದು ಆಧುನಿಕತೆ ಮತ್ತು ಚುಟುಕುತನದಿಂದ ತುಂಬಿರುವುದು—ನನ್ನ ವ್ಯಕ್ತಿತ್ವವನ್ನು ರೂಪಿಸಿವೆ. ಬೆಂಗಳೂರು ನಗರದ ಜೀವನಶೈಲಿ ನನಗೆ ಎರಡೂ ಜಗತ್ತುಗಳ ಉತ್ತಮ ಅನುಭವವನ್ನು ನೀಡಿತು. ಮಂಡ್ಯವು ನನಗೆ ಸಂಸ್ಕೃತಿ, ಕುಟುಂಬ, ಮತ್ತು ನಮ್ರತೆಯ ಮೌಲ್ಯಗಳನ್ನು ಕಲಿಸಿತು. ಬೆಂಗಳೂರಿನ ವೇಗದ ಜೀವನಶೈಲಿ ನನ್ನೊಳಗೆ ಕಲಿಯುವ ಇಚ್ಛೆ, ಹೊಸತನವನ್ನು ಸ್ವೀಕರಿಸುವ ಮನಸ್ಸು, ಮತ್ತು ವಿಶ್ವವನ್ನು ಅರಿಯುವ ಆಸಕ್ತಿಯನ್ನು ಬೆಳೆಸಿತು. ಒಂದು ಶಾಂತ ಸ್ಥಳದಲ್ಲಿ ಬೇರು ಹಾಕಿಕೊಂಡು, ಆಧುನಿಕ ನಗರದಲ್ಲಿ ಬೆಳೆದ ನನ್ನ ಜೀವನವು ಬಹಳ ಸಮತೋಲನ ಹೊಂದಿದೆ. ನಾನು ಸಹಜವಾಗಿ ಕುತೂಹಲಪರ ಮತ್ತು ಶಿಸ್ತಿನಿಂದ ನಡೆಯುವವನು. ನನ್ನ ಹವ್ಯಾಸಗಳಲ್ಲಿ ಪ್ರವಾಸ ಒಂದು ಪ್ರಮುಖವಾದದ್ದು. ಹೊಸ ಸ್ಥಳಗಳಿಗೆ ಭೇಟಿ ನೀಡಿ, ವಿಭಿನ್ನ ಜೀವನಶೈಲಿಗಳನ್ನು ಕಂಡು, ಹೊಸ ಜನರನ್ನು ಭೇಟಿಯಾಗುವುದು ನನಗೆ ಅಪಾರ ಸಂತೋಷವನ್ನು ನೀಡುತ್ತದೆ. ಪ್ರತಿ ಪ್ರಯಾಣವು ನನಗೆ ಹೊಸ ಜ್ಞಾನವನ್ನು ನೀಡುತ್ತದೆ—ಜಗತ್ತಿನ ಬಗ್ಗೆ ಮಾತ್ರವಲ್ಲ, ನನ್ನ ಅಂತರಂಗದ ಬಗ್ಗೆಯೂ. ಪ್ರವಾಸ ನನ್ನನ್ನು ಆಂತರಿಕವಾಗಿ ಮುಕ್ತಗೊಳಿಸುತ್ತದೆ ಮತ್ತು ಜೀವನದ ಬಗ್ಗೆ ಚಿಂತನೆಗೆ ಅವಕಾಶ ನೀಡುತ್ತದೆ. ಇನ್ನೊಂದು ನನ್ನ ಪ್ರಿಯ ಹವ್ಯಾಸವೆಂದರೆ ಇಲೆಕ್ಟ್ರಾನಿಕ್ ಆಟಗಳು ಅಥವಾ ಇ-ಗೇಮ್ಸ್. ಹಲವರಿಗೆ ಗೇಮಿಂಗ್ ಎಂದರೆ ಸಮಯ ವ್ಯರ್ಥವಾಗುವ ವಿಷಯವಂತೆ ಕಾಣಬಹುದು, ಆದರೆ ನನಗೆ ಇದು ತಂತ್ರ, ತಂಡ ಕಾರ್ಯ, ಸೃಜನಶೀಲತೆ ಮತ್ತು ವೇಗದ ಯೋಚನೆಯ ರೂಪವಾಗಿದೆ. ಇ-ಗೇಮಿಂಗ್ ಮೂಲಕ ನಾನು ಉತ್ತಮ ಕಣ್ಣು-ಕೈ ಸಮನ್ವಯ, ತ್ವರಿತ ನಿರ್ಧಾರ ಶಕ್ತಿಯನ್ನು ಬೆಳೆಸಿದ್ದೇನೆ ಮತ್ತು ಜಗತ್ತಿನ ವಿವಿಧ ಮೂಲಗಳಿಂದ ಗೆಳೆಯರನ್ನು ಕೂಡ ಹೊಂದಿದ್ದೇನೆ. ಇದು ನನಗೆ ಒತ್ತಡದ ದಿನದ ನಂತರ ವಿಶ್ರಾಂತಿ ನೀಡುವ ಒಂದು ಉತ್ತಮ ಮಾರ್ಗವಾಗಿದೆ. ಶಿಕ್ಷಣ ಮತ್ತು ಕಲಿಕೆ ನನ್ನ ಜೀವನದಲ್ಲಿ ಬಹುಮುಖ್ಯವಾದದ್ದು. ಕಲಿಕೆ ಎಂದರೆ ಕೇವಲ ತರಗತಿಗಳಲ್ಲದೇ, ನಿತ್ಯ ಜೀವನದಲ್ಲೂ ನಡೆಯುತ್ತದೆ ಎಂಬ ನಂಬಿಕೆ ನನ್ನದು. ಇತಿಹಾಸ, ಸಮಕಾಲೀನ ಘಟನೆಗಳು ಮತ್ತು ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಓದುವುದು ನನಗೆ ಇಷ್ಟ. ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಹಿತಿ ಹೊಂದಿರುವುದು ನನಗೆ ಸದಾ ಜಾಗರೂಕತೆಯಿಂದಿರಲು ಸಹಾಯ ಮಾಡುತ್ತದೆ. ನಾನು ಅತ್ಯಂತ ಮೌಲ್ಯವನ್ನಿಡುವ ವಿಷಯವೆಂದರೆ ಗೌರವ—ಜನರಿಗೂ, ಪ್ರಕೃತಿಗೂ, ಕಾಲಕ್ಕೂ, ಮತ್ತು ಜ್ಞಾನಕ್ಕೂ. ನಾನು ಸದಾ ತೆರೆದ ಮನಸ್ಸಿನಿಂದ ಬದುಕು ನೋಡುವ ಪ್ರಯತ್ನ ಮಾಡುತ್ತೇನೆ. ಶ್ರಮ ಮತ್ತು ಸ್ಥೈರ್ಯದ ಮೇಲೆ ನನಗೆ ಗಟ್ಟಿ ನಂಬಿಕೆ ಇದೆ. ನನ್ನ ದೃಷ್ಠಿಯಲ್ಲಿ ಯಶಸ್ಸು ಅಂದರೆ ದೊಡ್ಡ ಸಾಧನೆಗಳು ಮಾತ್ರವಲ್ಲ; ಪ್ರತಿದಿನವೂ ಸ್ವಲ್ಪ씩 ಬೆಳೆಯುವುದು ಮತ್ತು ಉತ್ತಮ ವ್ಯಕ್ತಿಯಾಗುವುದು. ಭವಿಷ್ಯದಲ್ಲಿ ನಾನು ಹಲವಾರು ಕನಸುಗಳನ್ನು ಹೊಂದಿದ್ದೇನೆ. ನಾನು ವಿವಿಧ ದೇಶಗಳಿಗೆ ಪ್ರಯಾಣಿಸಿ, ವಿಭಿನ್ನ ಸಂಸ್ಕೃತಿಗಳನ್ನು ನೇರವಾಗಿ ಅನುಭವಿಸಬೇಕು, ಮತ್ತು ಸಾಧ್ಯವಾದರೆ, ಆ ಅನುಭವಗಳನ್ನು ಬರೆದು ಅಥವಾ ವ್ಲಾಗ್ ಮೂಲಕ ಹಂಚಿಕೊಳ್ಳಬೇಕೆಂದು ಆಸೆಪಟ್ಟಿದ್ದೇನೆ. ವೃತ್ತಿಪರವಾಗಿ, ನಾನು ಕಲಿಯುತ್ತಾ ಮುಂದುವರಿಯಲು ಮತ್ತು ಸಮಾಜಕ್ಕೆ ಸಹಾಯ ಮಾಡುವ ರೀತಿಯಲ್ಲಿ ಸೇವೆ ಸಲ್ಲಿಸಲು ಇಚ್ಛಿಸುತ್ತೇನೆ. ಬೆಂಗಳೂರು ನನ್ನ ಕನಸುಗಳನ್ನು ಬೆಳೆಸಲು ವೇದಿಕೆ ನೀಡಿದ ನಗರವಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಾನು ಬಯಸುತ್ತೇನೆ. ಕೊನೆಗೆ, ನಾನು ಭುವನ್ ಗೌಡ—ಮಂಡ್ಯದಿಂದ ಬಂದ ಹುಡುಗ, ಬೆಂಗಳೂರಿನಲ್ಲಿ ಬೆಳೆದವನು, ಎರಡು ವಿಭಿನ್ನ ಜಗತ್ತುಗಳಿಂದ ರೂಪುಗೊಂಡವನು, ಪ್ರವಾಸ, ಗೇಮಿಂಗ್ ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವವನು. ನನ್ನ ದೃಷ್ಟಿಯಲ್ಲಿ ಜೀವನವೆಂದರೆ ಒಂದು ಸುಂದರವಾದ ಪ್ರಯಾಣ, ಮತ್ತು ಈ ಪಯಣ ನನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ತಿಳಿಯಲು ನಾನು ಉತ್ಸುಕರಾಗಿದ್ದೇನೆ. ie4ctqlrxixtelqom06vdjiv2unrbvg ಸದಸ್ಯ:2410213Amrutha.a/ನನ್ನ ಪ್ರಯೋಗಪುಟ 2 174735 1307187 1306629 2025-06-22T10:16:43Z 2410213Amrutha.a 93739 2410213 article 1307187 wikitext text/x-wiki ನನ್ನ ಪರಿಚಯ – ಅಮೃತ ಎ ನನ್ನ ಹೆಸರು ಅಮೃತ ಎ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವಳು. ಬೆಂಗಳೂರು ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಊರು. ಇಲ್ಲಿ ನನ್ನ ಬಾಲ್ಯದ ಎಲ್ಲ ನೆನಪುಗಳು ಅಡಗಿವೆ. ನನ್ನ ಜೀವನದಲ್ಲಿ ನಾನು ಹೇಗೆ ಬೆಳೆಯುತ್ತಿದ್ದೇನೆ ಎಂಬುದನ್ನು ನೋಡಿದರೆ, ನನ್ನ ಕುಟುಂಬ, ಶಿಕ್ಷಣ ಹಾಗೂ ನನ್ನ ಸ್ವಂತ ಯೋಚನೆಗಳು ಇದರಲ್ಲಿ ಪ್ರಮುಖ ಪಾತ್ರವಹಿಸಿವೆ. ನಾನು ನನ್ನ ಹತ್ತನೇ ತರಗತಿಯನ್ನು ದಿ ಸ್ಲೋನ್ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಂತರ ಪುಚ್‌ನ ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ಪ್ರೀ-ಯೂನಿವರ್ಸಿಟಿ ಶಿಕ್ಷಣವನ್ನು ಪಡೆದೆ. ಈಗ ನಾನು **ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)**ನಲ್ಲಿ ಬಿ.ಕಾಂ (ಆನರ್ಸ್) 3ನೇ ಸೆಮಿಸ್ಟರ್ ಓದುತ್ತಿದ್ದೇನೆ. ಕ್ರೈಸ್ಟ್ ಕ್ಯಾಂಪಸ್‌ನಲ್ಲಿ ಓದುವುದು ನನಗೆ ಒಂದು ವಿಶೇಷ ಅನುಭವವಾಗಿದೆ – ಇಲ್ಲಿ ಒಳ್ಳೆಯ ಉಪನ್ಯಾಸಕರು, ಸ್ನೇಹಿತರು ಹಾಗೂ ಅವಕಾಶಗಳಿವೆ, ಅವುಗಳು ನನಗೆ ಸದಾ ಬೆಂಬಲ ನೀಡುತ್ತವೆ. ನನ್ನ ಕುಟುಂಬ ನನ್ನ ಕುಟುಂಬ ಸಣ್ಣದಾದರೂ ಪ್ರೀತಿಯಿಂದ ತುಂಬಿರುತ್ತದೆ. ನನ್ನ ಅಪ್ಪ ಒಬ್ಬ ಟೈಲರ್. ಅವರ ಕೆಲಸ ನನ್ನ ಕಣ್ಣಿಗೆ ಪ್ರೇರಣೆಯಾಗಿದೆ – ಎಷ್ಟು ಶ್ರದ್ಧೆ, ನಿಷ್ಠೆ ಮತ್ತು ಸಮರ್ಪಣೆಯೊಂದಿಗೆ ಅವರು ದುಡಿದಾರು ಎಂಬುದನ್ನು ನೋಡಿದಾಗ, ನಾನೂ ಶ್ರಮಶೀಲರಾಗಬೇಕು ಎಂಬ ಬಲವಾದ ನಿರ್ಧಾರ ನನಗೆ ಉಂಟಾಯಿತು. ನನ್ನ ಅಮ್ಮ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಲೇಜು ಕ್ಯಾಂಪಸ್‌ನಲ್ಲಿ ಮಾಡುತ್ತಿರುವ ಕೆಲಸ, ಅವರ ಶ್ರಮಶೀಲತೆ ಹಾಗೂ ಸ್ವಚ್ಛತೆಯ ಮೇಲೆ ಇರುವ ನಂಬಿಕೆ ನನ್ನಿಗೆ ಬಹುಮಾನವಾಗಿದೆ. ನಮ್ಮ ಕುಟುಂಬ ಸಣ್ಣದಾದರೂ, ಅದು ನನ್ನ ಜೀವನದ ಅತ್ಯಂತ ಬಲವಾದ ಬೆಂಬಲ ವ್ಯವಸ್ಥೆಯಾಗಿದೆ. ನನ್ನ ಅಕ್ಕ ಬಿಕಾಂ ಪೂರೈಸಿದ್ದಾಳೆ. ಅವಳು ತುಂಬಾ ಕಾಳಜಿಯುತ ಮತ್ತು ಪ್ರಾಯೋಗಿಕವಾಗಿರುವ ವ್ಯಕ್ತಿ. ನನಗೆ ಯಾವುದೇ ಗೊಂದಲಗಳಿದ್ದರೆ, ಅವಳು ಸದಾ ನಾನಗೆ ಮಾರ್ಗದರ್ಶನ ಮಾಡುತ್ತಾಳೆ. ನನ್ನ ಕುಟುಂಬ ನಾನಗೆ ಬೆಳಕಿನಂತಿದೆ – ಅವರು ಇದ್ದಾರೆ ಎಂಬ ನಂಬಿಕೆ ನನ್ನನ್ನು ಎಷ್ಟೇ ಕಷ್ಟ ಬಂದರೂ ಮುಂದುವರಿಯುವ ಶಕ್ತಿಯನ್ನು ನೀಡುತ್ತದೆ. ನನ್ನ ಹವ್ಯಾಸಗಳು, ನನ್ನ ಹವ್ಯಾಸಗಳು ನನ್ನ ಹೃದಯಕ್ಕೆ ಬಹುಮೂಲ್ಯವಾದವು. ನಾನು ಕವಿತೆ ಬರೆಯುವುದು ಬಹಳ ಇಷ್ಟಪಡುತ್ತೇನೆ. ಭಾವನೆಗಳನ್ನು ಪದಗಳ ಮೂಲಕ ವ್ಯಕ್ತಪಡಿಸುವುದು, ಅವುಗಳನ್ನು ನನ್ನ ನೋಟ್‌ಬುಕ್‌ನಲ್ಲಿ ಬರೆದಾಗ ನನಗೆ ಅತ್ಯಂತ ಶಾಂತಿಯುತ ಅನುಭವವಾಗುತ್ತದೆ. ಇದಲ್ಲದೆ, ನಾನು ಕಥೆಗಳು ಬರೆಯುವುದನ್ನೂ ಇಷ್ಟಪಡುತ್ತೇನೆ – ಸರಳವಾದ ಕಥೆಗಳು, ಮನತಟ್ಟುವ ಕ್ಷಣಗಳನ್ನು ಹಂಚಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಇದಕ್ಕೆ ಜೊತೆಗೆ, ನನಗೆ ಅಡುಗೆ ಮಾಡುವುದು ಬಹಳ ಇಷ್ಟ.ಅಡುಗೆಮನೆಯಲ್ಲಿ  ಸಮಯ ಕಳೆಯುವುದು ನಾನಗೆ ವಿಶ್ರಾಂತಿ ತರಿಸುತ್ತದೆ. ಹೊಸ ರೆಸಿಪಿಗಳನ್ನು ಪ್ರಯತ್ನಿಸಿ, ಮನೆಮಂದಿಗೆ ಸರ್ವ್ ಮಾಡಿದಾಗ ಅವರು ನೀಡುವ ನಗೆಯೇ ನನ್ನ ದೊಡ್ಡ ಉಡುಗೊರೆ. ನನ್ನ ಗುರಿಗಳು ಮತ್ತು ಡಿಸೈನ್ ಬಗ್ಗೆ ಆಸಕ್ತಿ. ಇತ್ತೀಚೆಗೆ ನಾನು ಮಿಂಡೆನಿಯಾಕ್ಸ್ನಲ್ಲಿ ಗ್ರಾಫಿಕ್ ಡಿಸೈನಿಂಗ್ ಕಲಿತಿದ್ದೇನೆ. ಸಾಫ್ಟ್‌ವೇರ್‌ಗಳು, ಬಣ್ಣಗಳು, ಸೃಜನಶೀಲತೆ ಮತ್ತು ಲೇಔಟ್—all practical and theoretical knowledge—ನಾನು ಕಲಿತಿದ್ದೇನೆ. ಈಗ ನಾನು ಈ ವಿದ್ಯೆಯನ್ನು ಬಳಸಿ ಪ್ರಾಯೋಗಿಕವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ಇದನ್ನು ನಾನು ಭವಿಷ್ಯದಲ್ಲಿ ನನ್ನ ವೃತ್ತಿಯಾಗಿ ರೂಪಿಸಬೇಕೆಂಬ ಉದ್ದೇಶವಿದೆ. ಈ ಸಮಯದಲ್ಲಿ ನನ್ನ ಮುಖ್ಯ ಗುರಿ ಎಂದರೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡಿ ನನ್ನ ಅಮ್ಮ-ಅಪ್ಪನಿಗೆ ಸಹಾಯ ಮಾಡುವುದು. ಅವರು ನನ್ನ ಶಿಕ್ಷಣಕ್ಕಾಗಿ ಎಷ್ಟು ತ್ಯಾಗಗಳನ್ನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದ್ದರಿಂದ, ನಾನು ಒಳ್ಳೆಯ ಕೆಲಸ ಮಾಡಿ ಅವರಿಗೆ ಹೆಮ್ಮೆಪಡುವ ಅವಕಾಶ ನೀಡಬೇಕೆಂಬ ಕನಸು ಇದೆ. ಭವಿಷ್ಯದಲ್ಲಿ ನಾನು ಕಾಮರ್ಸ್ ಮತ್ತು ಗ್ರಾಫಿಕ್ ಡಿಸೈನಿಂಗ್‌ನ್ನು ಜೊತೆಯಾಗಿ ಬಳಸಿಕೊಂಡು, ಕ್ರಿಯೇಟಿವ್ ಮತ್ತು ಪ್ರೊಫೆಷನಲ್ ವೃತ್ತಿ ರೂಪಿಸಬೇಕು. ಬೆಳೆಯುತ್ತಿರುವ ಗ್ರಾಫಿಕ್ ಡಿಸೈನರ್ ಆಗಿ ಫ್ರೀಲಾನ್ಸಾಗಿ ಅಥವಾ ಡಿಸೈನ್ ಫರ್ಮ್‌ನಲ್ಲಿ ಕೆಲಸ ಮಾಡುವುದು ಹಾಗೂ ಹೆಚ್ಚು ಜನರಿಗೆ ಸಹಾಯ ಮಾಡುವುದೆ ನನ್ನ ಆಸೆ. ನನ್ನ ವಿಶಿಷ್ಟತೆ ನನ್ನ ವಿಶಿಷ್ಟತೆ ಎಂದರೆ ನನ್ನ ಮನಸ್ಸಿನ ಬಲ, ಧನಾತ್ಮಕ ಚಿಂತನೆ ಮತ್ತು ಸೃಜನಶೀಲತೆ. ನಾನು ಎಷ್ಟು ಸರಳ ಹಿನ್ನೆಲೆ ಹೊಂದಿದ್ದರೂ ನನ್ನ ಕನಸುಗಳು ದೊಡ್ಡದಾಗಿವೆ. ನನಗೆ ಕೆಲ ದಿನಗಳು ಕಠಿಣವಾಗಿದ್ದರೂ, ನಾನು ಎಂದಿಗೂ ನನ್ನ ನಂಬಿಕೆಯನ್ನು ಕಳೆದುಕೊಂಡಿಲ್ಲ. ನನ್ನ ಸ್ನೇಹಿತರು ಹೇಳುತ್ತಾರೆ – ಪ್ರತಿದಿನ ನಾನು ಒಂದು ಹೆಜ್ಜೆ ಹಾಕಿ ನನ್ನ ಜೀವನವನ್ನು ರೂಪಿಸುತ್ತಿದ್ದೇನೆ. ಯಶಸ್ಸು ಸಿಗುತ್ತದೆ, ಆದರೆ ತಾಳ್ಮೆ ಬೇಕು ಎಂಬ ಬುದ್ಧಿವಂತಿಕೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಸಮಾರೋಪ ನನ್ನ ಜೀವನದ ಪ್ರಯಾಣ ಇನ್ನೂ ಪ್ರಾರಂಭದಲ್ಲಿಯೇ ಇದೆ. ಆದರೆ ನಾನು ಬಲವಾದ ಬೇರುಗಳೊಂದಿಗೆ, ಬೆಂಬಲದ ಕುಟುಂಬದೊಂದಿಗೆ, ಕಲಿಕೆಗೆ ಇರುವ ಪ್ರೀತಿಯೊಂದಿಗೆ ಮತ್ತು ಸೃಜನಾತ್ಮಕ ಮನಸ್ಸಿನೊಂದಿಗೆ ಬೆಳೆಯುತ್ತಿದ್ದೇನೆ. ಈ ಎಲ್ಲ ಅಂಶಗಳು ನನ್ನ ಜೀವನದ ಶಕ್ತಿಯಾಗಿವೆ. ನಾಳೆ ನಾನು ಯಾವ ರೀತಿಯ ವ್ಯಕ್ತಿಯಾಗಬೇಕೆಂಬುದು ನನಗೆ ಸ್ಪಷ್ಟವಾಗಿದೆ – ಜವಾಬ್ದಾರಿ ಇರುವ, ಕೌಶಲ್ಯಯುತ ಹಾಗೂ ಕರುಣೆಯೊಂದಿಗೆ ತುಂಬಿರುವ ಒಬ್ಬ ಉತ್ತಮ ಮಾನವ. ನನ್ನ ಜೀವನದ ಅಂತ್ಯದಲ್ಲಿ, ನನ್ನ ಕುಟುಂಬ, ಶಿಕ್ಷಕರು ಮತ್ತು ನನ್ನನ್ನು ನಾನೇ ನಂಬಿದ ನಂಬಿಕೆಗೆ ಗೌರವ ತರುವ ಉದ್ದೇಶದಿಂದ ನಾನು ನಿರಂತರವಾಗಿ ಶ್ರಮಿಸುತ್ತೇನೆ. cxkc9a3zszjm1k0481z4zpm14xnely2 ಸದಸ್ಯ:ದಯಾ 2 174737 1307077 1307066 2025-06-21T16:08:53Z Dayanand Umachagi 93758 1307077 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = <!-- ಚಿತ್ರ ಹೆಸರು (Optional) --> | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) lakx8cvnx5px2vnp0fpdsmij79ck1m3 1307079 1307077 2025-06-21T16:28:56Z Dayanand Umachagi 93758 1307079 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = <!-- [[ಚಿತ್ರ:Ranganath sir.jpg|15mbpx|frame|center]] (Optional) --> | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) oxvow34os6x67uw897mcn3183crd6qf 1307080 1307079 2025-06-21T16:33:15Z Dayanand Umachagi 93758 1307080 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = ranganath sir | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) 7qukjf007s3fg7blq5b43o5cqdgz38w 1307081 1307080 2025-06-21T16:37:42Z Dayanand Umachagi 93758 i add photo 1307081 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = Ranganath sir.jpg | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) 8ersadyrch2qhoqjxiibhc8t9pke4to 1307082 1307081 2025-06-21T16:42:48Z Dayanand Umachagi 93758 some changes 1307082 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = Ranganath sir.jpg | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | mother = ದೊಡ್ಡರಂಗಮ್ಮ | father = ರಂಗಸ್ವಾಮಿ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) b869zh3owqzls88ijgjo958mn2jqv81 1307086 1307082 2025-06-21T19:32:02Z Dayanand Umachagi 93758 1307086 wikitext text/x-wiki ಡಾ.ರಂಗನಾಥ ಕಂಟನಕುಂಟೆಯವರು ಕನ್ನಡದ ಹೊಸತಲೆಮಾರಿನ ಲೇಖಕ ಮತ್ತು ಸಾಂಸ್ಕೃತಿಕ ಚಿಂತಕರಲ್ಲೊಬ್ಬರು. ಕವಿತೆ, ವಿಮರ್ಶೆ ಹಾಗೂ ಸಂಶೋಧನೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. {{Infobox person | name = ಡಾ. ರಂಗನಾಥ ಕಂಟನಕುಂಟೆ | image = Ranganath sir.jpg | birth_date = {{Birth date and age|1974|01|05}} | birth_place = ಕಂಟನಕುಂಟೆ,ದೊಡ್ಡಬಳ್ಳಾಪುರ, ಕರ್ನಾಟಕ | occupation = ಲೇಖಕ, ಕವಿ, ಚಿಂತಕ, ಪ್ರಾಧ್ಯಾಪಕ | mother = ದೊಡ್ಡರಂಗಮ್ಮ | father = ರಂಗಸ್ವಾಮಿ | nationality = ಭಾರತೀಯ | education = ಎಂ.ಎ., ಪಿ.ಹೆಚ್.ಡಿ | alma_mater = [[ಬೆಂಗಳೂರು ವಿಶ್ವವಿದ್ಯಾಲಯ]],[[ ಕನ್ನಡ ವಿಶ್ವವಿದ್ಯಾಲಯ]] }} == ಜೀವನ == === ಜನನ ಮತ್ತು ಆರಭಿಕ ಶಿಕ್ಷಣ=== ರಂಗನಾಥರವರು 1974 ಜನವರಿ 5ರಂದು ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜನಿಸಿದರು.ತಂದೆ ರಂಗಸ್ವಾಮಿ ತಾಯಿ ದೊಡ್ಡರಂಗಮ್ಮ. ಇವರು ಕಂಟನಕುಂಟೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು.ನಂತರ ಡೊಡ್ಡಬಳ್ಳಾಪುರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿ.ಯು.ಸಿ ಪೂರ್ಣಗೊಳಿಸಿದರು. === ಉನ್ನತ ವ್ಯಾಸಂಗ === ಡೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಬಿ.ಎ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ " '''ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು'''" ಎಂಬ ವಿಷಯದಡಿ ಪ್ರೊ.[[ಕಿ. ರಂ. ನಾಗರಾಜ್]] ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. === ವೃತ್ತಿ ಜೀವನ === 2000ನೇ ಇಸವಿಯಲ್ಲಿ ಎನ್.ಇ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಡಾ.ರಂಗನಾಥ ಕಂಟನಕುಂಟೆಯವರು ಸಹಾಯಕ ಪ್ರಾಧ್ಯಾಪಕರಾಗಿ 2001ರಲ್ಲಿ, ಬೆಂಗಳೂರಿನ ವಿದ್ಯಾವಾಹಿನಿ ಪದವಿ ಕಾಲೇಜಿನಲ್ಲಿ ಪ್ರಾರಂಭಿಸಿದರು.ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ. ನ್ಯಾಶನಲ್ ಪದವಿ ಕಾಲೇಜು,ಬಸವನಗುಡಿ,ಬೆಂಗಳೂರು ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಶೇಷಾದ್ರಿಪುರಂ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಮತ್ತು ಬೆಂಗಳೂರು ಕೇಂದ್ರ,'ಕಾವ್ಯಮಂಡಲ' ವಿದ್ಯಾಲಯ ಬೆಂಗಳೂರು. ಕನ್ನಡ ವಿಶ್ವ ಮಾನ್ಯತೆ ಪಡೆದಿರುವ ಸಂಶೋಧನೆಯ ಕೇಂದ್ರದಲ್ಲಿ ಎಂ.ಫಿಲ್ ವಿದ್ಯಾರ್ಥಿಗಳಿಗೆ ಸಂದರ್ಶಕ ಪ್ರಾಧ್ಯಾಪಕನಾಗಿ ಕಾರ್ಯನಿರ್ವಹಿಸಿದ್ದಾರೆ.2017ರಲ್ಲಿ ಕರ್ನಾಟಕ ಸರಕಾರದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹೊನ್ನಾವರ,ಮೈಸೂರುಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು,ಹುಬ್ಬಳ್ಳಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. == ಸಾಹಿತ್ಯ ಕೃಷಿ == === ಕೃತಿಗಳು === # ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ಸಂಘರ್ಷ (2009) # ಜನರ ವ್ಯಾಕರಣ(2011) # ರಹಮತ್ ತರೀಕೆರೆ (ಲೇಖಕರೊಬ್ಬರ ಸಮಗ್ರ ಬರೆಹಗಳ ವಿಮರ್ಶೆಯ ಪುಸ್ತಕ,2012) # ಸೇನೆಯಿಲ್ಲದ ಕದನ (2014) # ಓದಿನ ಜಾಡು (ಸಾಹಿತ್ಯ ಸಂಸ್ಕೃತಿಯ ಬರೆಹಗಳು) (2016) # ಅರಿವಿನ ಅಡಿಗೆ (ಸಂಪಾದಿತ ಕೃತಿ) # ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು (2017) # ಕೊಲುವೆನೆಂಬ ಭಾಷೆ (2021) # ಓದಿನ ಒಕ್ಕಲು(2023) ===ಕವನ ಸ೦ಕಲನಗಳು === # ಸೋರೆ ದೋಣಿಯ ಗೀತ, (2007) # ನದಿಯ ತೀರದ ನಡಿಗೆ (2008 ) # ಗೋಡೆಯ ಚಿತ್ರ (2011) # ದೇವನೇಗಿಲು (2016) # ಹೂವಿನ ಬೇಟೆ (2018) # ಪ್ರೇಮಬಿಕ್ಕು ಮತ್ತು ಬಾಪು ಬಟ್ಟೆ (2023) g5psvuqwdqz63erz34qk0jppjm970m2 ಸದಸ್ಯ:Pallaviv123/ನನ್ನ ಪ್ರಯೋಗಪುಟ29 2 174747 1307179 1307026 2025-06-22T04:58:31Z Pallaviv123 75945 1307179 wikitext text/x-wiki {{under construction}} {{Infobox Indian politician | image = Vijay Rupani.jpg | caption = ೨೦೧೮ ರಲ್ಲಿ ರೂಪಾನಿಯವರು | office = <!--Do NOT add counts or ordinals, as per [[WP:CONSENSUS]]-->[[Chief Minister of Gujarat|ಗುಜರಾತ್ ಮುಖ್ಯಮಂತ್ರಿ]] | term_start = ೭ ಆಗಸ್ಟ್ ೨೦೧೬ | term_end = ೧೧ ಸೆಪ್ಟೆಂಬರ್ ೨೦೨೧ | governor = [[Om Prakash Kohli|ಓಂ ಪ್ರಕಾಶ್ ಕೊಹ್ಲಿ]]<br/>[[Acharya Devvrat|ಆಚಾರ್ಯ ದೇವವ್ರತ್]] | assembly = [[Gujarat Legislative Assembly|ಗುಜರಾತ್ ವಿಧಾನಸಭೆ]] | predecessor = [[Anandiben Patel|ಆನಂದಿಬೆನ್ ಪಟೇಲ್]] | successor = [[Bhupendrabhai Patel|ಭೂಪೇಂದ್ರಭಾಯಿ ಪಟೇಲ್]] | office1 = [[Anandiben Patel ministry|ಕ್ಯಾಬಿನೆಟ್ ಮಂತ್ರಿ]], [[Government of Gujarat|ಗುಜರಾತ್ ಸರ್ಕಾರ]] | term_start1 = ೧೯ ನವೆಂಬರ್ ೨೦೧೪ | term_end1 = ೭ ಆಗಸ್ಟ್ ೨೦೧೬ | 1blankname1 = ಮುಖ್ಯಮಂತ್ರಿ | 1namedata1 = ಆನಂದಿಬೆನ್ ಪಟೇಲ್ | 2blankname1 = ಬಂಡವಾಳ | 2namedata1 = {{ubl|ಸಾರಿಗೆ|ಕಾರ್ಮಿಕ ಮತ್ತು ಉದ್ಯೋಗ|ನೀರು ಸರಬರಾಜು}} | assembly2 = ಗುಜರಾತ್ ಶಾಸಕಾಂಗ | constituency_AM2 = [[Rajkot West Assembly constituency|ರಾಜ್‌ಕೋಟ್ ಪಶ್ಚಿಮ]] | term_start2 = ೧೯ ಅಕ್ಟೋಬರ್ ೨೦೧೪ | term_end2 = ೮ ಡಿಸೆಂಬರ್ ೨೦೨೨ | preceded2 = [[Vajubhai Vala|ವಜುಭಾಯಿ ವಾಲಾ]] | successor2 = [[Darshita Shah|ದರ್ಶಿತಾ ಶಾ]] | office3 = [[Member of Parliament, Rajya Sabha|ಸಂಸತ್ ಸದಸ್ಯ, ರಾಜ್ಯಸಭೆ]] | constituency3 = [[List of Rajya Sabha members from Gujarat|ಗುಜರಾತ್]] | term_start3 = ೨೫ ಜುಲೈ ೨೦೦೬ | term_end3 = ೨೪ ಜುಲೈ ೨೦೧೨ | office5 = [[Bharatiya Janata Party, Gujarat|ಭಾರತೀಯ ಜನತಾ ಪಕ್ಷದ ಗುಜರಾತ್]] ಅಧ್ಯಕ್ಷರು | term_start5 = ಫೆಬ್ರವರಿ ೨೦೧೬ | term_end5 = ಆಗಸ್ಟ್ ೨೦೧೬ | predecessor5 = [[R. C. Faldu|ಆರ್. ಸಿ. ಫಾಲ್ಡು]] | successor5 = [[Jitu Vaghani|ಜಿತು ವಘಾನಿ]] | office6 = <!--Do NOT add counts or ordinals, as per [[WP:CONSENSUS]]--> [[Rajkot Municipal Corporation|Mayor of Rajkot]] | predecessor6 = ಭಾವನಾ ಜೋಶಿಪುರ | successor6 = [[Uday Kangad|ಉದಯ ಕಾಂಗಡ]] | term_start6 = ೧೯೯೬ | term_end6 = ೧೯೯೭<ref>{{cite web | url=https://economictimes.indiatimes.com/news/politics-and-nation/gujarat-cm-resigns-all-eyes-on-mlas-meet-to-select-rupanis-successor/articleshow/62197104.cms | title=Gujarat CM resigns, all eyes on MLAs' meet to select Pollard's successor | work=[[The Economic Times]] | date=21 December 2017 | access-date=21 December 2017}}</ref> | birth_date = {{Birth date|df=yes|1956|8|2}}<ref>{{cite web | title=Vijay Rupani: Member's Web Site | via=the Internet Archive | date=30 September 2007 | url= http://164.100.24.167:8080/members/website/Mainweb.asp?mpcode=2008 | archive-url= https://web.archive.org/web/20070930201434/http://164.100.24.167:8080/members/website/Mainweb.asp?mpcode=2008 | archive-date=30 September 2007 | access-date=5 August 2016}}</ref> | birth_place = [[Rangoon|ರಂಗೂನ್]], [[Yangon Region|ರಂಗೂನ್ ವಿಭಾಗ]], [[Union of Burma|ಬರ್ಮಾ]] | death_date = {{Death date and age|df=y|2025|06|12|1956|8|2}}<ref>{{cite web | title=Vijay Rupani, ex Gujarat CM, killed in Ahmedabad plane crash | website=The Hindu | date=12 June 2025 | url=https://www.thehindu.com/news/national/ahmedabad-plane-crash-former-gujarat-cm-vijay-rupani-killed/article69687495.ece/amp/ | access-date=12 June 2025}}</ref> | death_place = [[ಅಹಮದಾಬಾದ್]], [[ಗುಜರಾತ್]], ಭಾರತ | death_cause = [[Air India Flight 171|ಏರ್ ಇಂಡಿಯಾ ಫ್ಲೈಟ್ ೧೭೧ ಅಪಘಾತ]] | birth_name = ವಿಜಯ್ ರಾಮ್ನಿಕ್ಲಾಲ್ ರೂಪಾನಿ | party = [[ಭಾರತೀಯ ಜನತಾ ಪಕ್ಷ]] | otherparty = [[National Democratic Alliance|ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]] | spouse = ಅಂಜಲಿ ರೂಪಾನಿ | children = ೩ | parents = | cabinet = | portfolio = | signature = }} '''ವಿಜಯ್ ರಾಮ್ನಿಕ್ಲಾಲ್ ರೂಪಾನಿ''' (೨ ಆಗಸ್ಟ್ ೧೯೫೬- ೧೨ ಜೂನ್ ೨೦೨೫) ಇವರು ಭಾರತೀಯ [[ರಾಜಕಾರಣಿ|ರಾಜಕಾರಣಿಯಾಗಿದ್ದು]], ೨೦೧೬ ರಿಂದ ೨೦೨೧ ರವರೆಗೆ [[ chief minister of Gujarat |ಗುಜರಾತ್ ಮುಖ್ಯಮಂತ್ರಿಯಾಗಿ]] ಸೇವೆ ಸಲ್ಲಿಸಿದರು. ಇವರು [[ಭಾರತೀಯ ಜನತಾ ಪಕ್ಷ]] ([[ಬಿಜೆಪಿ]]) ದಿಂದ [[Rajkot West constituency|ರಾಜ್‌ಕೋಟ್ ಪಶ್ಚಿಮ ಕ್ಷೇತ್ರಕ್ಕೆ]] [[ Gujarat Legislative Assembly|ಗುಜರಾತ್ ವಿಧಾನಸಭೆಯಲ್ಲಿ]] ಪ್ರತಿನಿಧಿಯಾಗಿದ್ದರು. ==ಆರಂಭಿಕ ಜೀವನ ಮತ್ತು ವಿದ್ಯಾರ್ಥಿ ರಾಜಕೀಯ== ವಿಜಯ್ ರೂಪಾನಿ ಅವರು ಆಗಸ್ಟ್ 2, 1956 ರಂದು ಬರ್ಮಾದ ರಂಗೂನ್ ವಿಭಾಗದ ರಂಗೂನ್‌ನಲ್ಲಿ ಗುಜರಾತಿ ಸ್ಥಾನಕ್ವಾಸಿ ಜೈನ್ ಬನಿಯಾ ಕುಟುಂಬದಲ್ಲಿ ಜನಿಸಿದರು. [4][5] ಅವರು ದಂಪತಿಗಳ ಏಳನೇ ಮತ್ತು ಕಿರಿಯ ಮಗ. 1960 ರಲ್ಲಿ, ಬರ್ಮಾದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ ಅವರ ಕುಟುಂಬವು ಭಾರತದ ಗುಜರಾತ್‌ನ ರಾಜ್‌ಕೋಟ್‌ಗೆ ಸ್ಥಳಾಂತರಗೊಂಡಿತು. ಬರ್ಮಾದಲ್ಲಿ ಧಾನ್ಯ ವ್ಯಾಪಾರಿಯಾಗಿದ್ದ ಅವರ ತಂದೆ ರಸಿಕ್‌ಲಾಲ್ ರೂಪಾನಿ, ರಾಜ್‌ಕೋಟ್‌ನಲ್ಲಿ ಬಾಲ್ ಬೇರಿಂಗ್‌ಗಳ ವ್ಯಾಪಾರಿಯಾದರು.[6] ವಿಜಯ್ ರೂಪಾನಿ ಧರ್ಮೇಂದ್ರಸಿಂಹಜಿ ಕಲಾ ಕಾಲೇಜಿನಿಂದ ಬಿಎ ಪದವಿ ಮತ್ತು ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ರೂಪಾನಿ, ಬಲಪಂಥೀಯ ಹಿಂದುತ್ವ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಆರ್‌ಎಸ್‌ಎಸ್‌ನೊಂದಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೇರಿದರು. [4][5][6] 1971 ರಲ್ಲಿ, ರೂಪಾನಿ ಆರ್‌ಎಸ್‌ಎಸ್‌ನ ರಾಜಕೀಯ ಅಂಗವಾಗಿ ಸೇವೆ ಸಲ್ಲಿಸಿದ ಮತ್ತು ಬಿಜೆಪಿಯ ಮುಂಚೂಣಿಯಲ್ಲಿದ್ದ ತೀವ್ರ ಬಲಪಂಥೀಯ ರಾಜಕೀಯ ಪಕ್ಷವಾದ ಭಾರತೀಯ ಜನ ಸಂಘ (ಬಿಜೆಎಸ್ ಅಥವಾ ಜೆಎಸ್; ಇದನ್ನು ಸಾಮಾನ್ಯವಾಗಿ ಜನ ಸಂಘ ಎಂದು ಕರೆಯಲಾಗುತ್ತದೆ) ಸೇರಿದರು. [7] ==ರಾಜಕೀಯ ವೃತ್ತಿಜೀವನ== [[File:The Vice President, Shri Bhairon Singh Shekhawat administering oath of office to Shri Vijay Kumar Ramnik Lal Rupani (Gujarat), newly elected Rajya Sabha MP, in New Delhi on April 20, 2006.jpg|thumb|left|೨೦೦೬ ರಲ್ಲಿ [[ಸಂಸತ್ತಿನ ಸದಸ್ಯ, ರಾಜ್ಯಸಭಾ|ರಾಜ್ಯಸಭಾ ಸದಸ್ಯ]] ಆಗಿ ರೂಪಾನಿ ಪ್ರಮಾಣವಚನ ಸ್ವೀಕರಿಸಿದರು, [[ಭಾರತದ ಉಪರಾಷ್ಟ್ರಪತಿ|ಉಪರಾಷ್ಟ್ರಪತಿ]] [[ಭೈರೋನ್ ಸಿಂಗ್ ಶೇಖಾವತ್]] ಪ್ರಮಾಣವಚನ ಬೋಧಿಸಿದರು.]] ತುರ್ತು ಪರಿಸ್ಥಿತಿಗೆ ಮುನ್ನ ಆರ್ಥಿಕ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದ ವಿರುದ್ಧದ ಸಾಮಾಜಿಕ-ರಾಜಕೀಯ ಚಳುವಳಿಯಾದ ನವನಿರ್ಮಾಣ ಆಂದೋಲನದಲ್ಲಿ ರೂಪಾನಿ ಭಾಗವಹಿಸಿದರು.[8] ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅವರನ್ನು 11 ತಿಂಗಳು ಜೈಲಿನಲ್ಲಿರಿಸಲಾಯಿತು ಮತ್ತು ಭುಜ್ ಮತ್ತು ಭಾವನಗರದ ಜೈಲುಗಳಲ್ಲಿ ಇರಿಸಲಾಗಿತ್ತು. ಆರ್‌ಎಸ್‌ಎಸ್ ಮತ್ತು ಜನಸಂಘದ ಸದಸ್ಯರಾಗಿದ್ದ ರೂಪಾನಿ 1980 ರಲ್ಲಿ ಸ್ಥಾಪನೆಯಾದಾಗಿನಿಂದ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು.[4][5] 1987 ರಲ್ಲಿ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆಯ್ಕೆಯಾದರು ಮತ್ತು 1996 ರಿಂದ 1997 ರವರೆಗೆ ರಾಜ್‌ಕೋಟ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದರು. 2006 ರಲ್ಲಿ, ರೂಪಾನಿ ಅವರನ್ನು ಬಿಜೆಪಿಯ ಗುಜರಾತ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು, ನಂತರ 2006 ರಿಂದ 2012 ರವರೆಗೆ ಗುಜರಾತ್ ಅನ್ನು ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು 2014 ರಿಂದ 2022 ರವರೆಗೆ ರಾಜ್‌ಕೋಟ್ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುವ ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ನವೆಂಬರ್ 2014 ರಲ್ಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಮಾಡಿದ ಮೊದಲ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಸಚಿವರನ್ನಾಗಿ ಸೇರಿಸಲಾಯಿತು ಮತ್ತು ಅವರಿಗೆ ಸಾರಿಗೆ, ನೀರು ಸರಬರಾಜು ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನು ನೀಡಲಾಯಿತು. [5][10] ಫೆಬ್ರವರಿ 19, 2016 ರಂದು, ರೂಪಾನಿ ಗುಜರಾತ್‌ನಲ್ಲಿ ಬಿಜೆಪಿಯ ಅಧ್ಯಕ್ಷರಾದರು, ಆರ್. ಸಿ. ಫಾಲ್ಡು ಅವರ ನಂತರ ಅಧಿಕಾರ ವಹಿಸಿಕೊಂಡರು. ಅವರು ಆಗಸ್ಟ್ 2016 ರವರೆಗೆ ಆ ಹುದ್ದೆಯಲ್ಲಿದ್ದರು.[11][12] ==ಗುಜರಾತ್ ಮುಖ್ಯಮಂತ್ರಿ (2016–2021)== ಆಗಸ್ಟ್ 7, 2016 ರಂದು, ಆನಂದಿಬೆನ್ ಪಟೇಲ್ ಅವರ ರಾಜೀನಾಮೆಯ ನಂತರ, ಬಿಜೆಪಿ ನಾಯಕತ್ವವು ರೂಪಾನಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ನೇಮಿಸಿತು. [13][14] 2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರೂಪಾನಿ ಬಿಜೆಪಿಯನ್ನು ಮುನ್ನಡೆಸಿದರು, ಇದರಲ್ಲಿ ಪಕ್ಷವು ಅಧಿಕಾರವನ್ನು ಉಳಿಸಿಕೊಂಡಿತು ಮತ್ತು ಅವರು ಮುಖ್ಯಮಂತ್ರಿಯಾಗಿ ಮುಂದುವರೆದರು. ಬಿಜೆಪಿಯ ಚುನಾವಣಾ ಪ್ರಚಾರವು ಹಿಂದುತ್ವ ವಿಷಯಗಳು ಮತ್ತು ಇಸ್ಲಾಮೋಫೋಬಿಕ್ ವಾಕ್ಚಾತುರ್ಯದ ಪ್ರಮುಖ ಬಳಕೆಯಿಂದ ನಿರೂಪಿಸಲ್ಪಟ್ಟಿತು. [15][16][17] ಮಾರ್ಚ್ 2021 ರಲ್ಲಿ, ದಿ ಇಂಡಿಯನ್ ಎಕ್ಸ್‌ಪ್ರೆಸ್ ಭಾರತದ 100 ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ರೂಪಾನಿ ಅವರನ್ನು ಸೇರಿಸಿತು. [18] COVID-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ರೂಪಾನಿ ತೀವ್ರ ಟೀಕೆಗಳನ್ನು ಎದುರಿಸಿದರು, ಗುಜರಾತ್ ಭಾರತದ ಅತ್ಯಂತ ತೀವ್ರವಾಗಿ ಪೀಡಿತ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿತು. ಏಪ್ರಿಲ್ 2021 ರಲ್ಲಿ, ಗುಜರಾತ್ ಹೈಕೋರ್ಟ್ ಬಿಕ್ಕಟ್ಟಿಗೆ ಅವರ ಸರ್ಕಾರದ ಪ್ರತಿಕ್ರಿಯೆ "ತೃಪ್ತಿಕರವಾಗಿಲ್ಲ ಮತ್ತು ಪಾರದರ್ಶಕವಾಗಿಲ್ಲ" ಎಂದು ಟೀಕಿಸಿತು. [19] ಸೆಪ್ಟೆಂಬರ್ 11, 2021 ರಂದು, ರೂಪಾನಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.[20] ಅವರ ನಂತರ ಭೂಪೇಂದ್ರ ಪಟೇಲ್ ಅಧಿಕಾರ ವಹಿಸಿಕೊಂಡರು, ನಂತರ ಅವರು 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದರು. ರಾಜಕೀಯ ವಿಮರ್ಶಕರು ರೂಪಾನಿ ಅವರನ್ನು ಸಾಮಾನ್ಯವಾಗಿ ಕೆಳಮಟ್ಟದ ಮತ್ತು ವಿಧೇಯ ವ್ಯಕ್ತಿ ಎಂದು ಬಣ್ಣಿಸುತ್ತಾರೆ, ಕೆಲವರು ಅವರ ಅಧಿಕಾರಾವಧಿಯನ್ನು 'ಪ್ರಾಕ್ಸಿ' ಅಥವಾ 'ರಬ್ಬರ್-ಸ್ಟಾಂಪ್' ಮುಖ್ಯಮಂತ್ರಿ ಎಂದು ವಿವರಿಸುತ್ತಾರೆ. ಅವರ ಆಡಳಿತವು ಹೆಚ್ಚಾಗಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರಗಳ ನೀತಿಗಳು ಮತ್ತು ಆಡಳಿತ ಶೈಲಿಯನ್ನು ಮುಂದುವರೆಸಿತು.[23] ==ಸ್ಟಾಕ್ ಕುಶಲತೆಯ ಆರೋಪ== ಜನವರಿ ಮತ್ತು ಜೂನ್ 2011 ರ ನಡುವೆ, ವಿಜಯ್ ರೂಪಾನಿ HUF ಸೇರಿದಂತೆ 22 ಘಟಕಗಳು ಪಂಪ್-ಅಂಡ್-ಡಂಪ್ ಹಗರಣದಲ್ಲಿ ಸಾರಂಗ್ ಕೆಮಿಕಲ್ಸ್‌ನ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿದವು. ಅಕ್ಟೋಬರ್ 27, 2017 ರಂದು, ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಲ್ಲಾ 22 ಘಟಕಗಳ ಮೇಲೆ ಕೃತಕ ಪರಿಮಾಣ ಸೃಷ್ಟಿ, ಮಾರುಕಟ್ಟೆ ಕುಶಲತೆ ಮತ್ತು "ಕಾನೂನುಬಾಹಿರ ಅಥವಾ ಅನ್ಯಾಯದ ಲಾಭವನ್ನು ಪಡೆಯುವುದು" ಎಂಬ ಆರೋಪದ ಮೇಲೆ PFUTP (ಸೆಕ್ಯುರಿಟೀಸ್ ಮಾರುಕಟ್ಟೆಗೆ ಸಂಬಂಧಿಸಿದ ಮೋಸದ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ನಿಷೇಧ) ಉಲ್ಲಂಘನೆಯ ಮೇಲೆ ದಂಡ ವಿಧಿಸಿತು. ತನಿಖೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯದ 32.97% ಗೆ 2,76,97,860 ಷೇರುಗಳನ್ನು ಖರೀದಿಸಿದ್ದನ್ನು ಮತ್ತು ಕಂಪನಿಯ ಮಾರುಕಟ್ಟೆ ಮೌಲ್ಯದ 86.18% ಗೆ 7,24,08,293 ಷೇರುಗಳನ್ನು ಮಾರಾಟ ಮಾಡಿರುವುದನ್ನು ಸೆಬಿ ಕಂಡುಹಿಡಿದಿದೆ. ಸೆಬಿ ಎಲ್ಲಾ ಘಟಕಗಳಲ್ಲಿ ₹6.9 ಕೋಟಿ ದಂಡ ವಿಧಿಸಿತು, ರೂಪಾನಿ HUF ಆದೇಶದ 45 ದಿನಗಳಲ್ಲಿ ₹15 ಲಕ್ಷ ಪಾವತಿಸಲು ಕೇಳಲಾಯಿತು. ಒಳಗೊಂಡಿರುವ ಘಟಕಗಳು ನಿಗದಿತ ಸಮಯದೊಳಗೆ ಶೋ-ಕಾಸ್ ನೋಟಿಸ್‌ಗೆ ಪ್ರತಿಕ್ರಿಯಿಸದ ಕಾರಣ ಆದೇಶವು ಪಕ್ಷಪಾತಿಯಾಗಿದೆ ಎಂದು ಸೆಬಿ ಗಮನಿಸಿದೆ. ರೂಪಾನಿ ಯಾವುದೇ ತಪ್ಪನ್ನು ನಿರಾಕರಿಸಿದರು. ಅವರ ಪ್ರತಿವಾದದಲ್ಲಿ, ಅವರ ಕಚೇರಿಯು HUF 2009 ರಲ್ಲಿ ₹63,000 ಮೌಲ್ಯದ ಷೇರುಗಳನ್ನು ಖರೀದಿಸಿ 2011 ರಲ್ಲಿ ₹35,000 ಗೆ ಮಾರಾಟ ಮಾಡಿದೆ ಎಂದು ಆರೋಪಿಸಿತು, ಇದರಿಂದಾಗಿ ಲಾಭವಾಗಲಿಲ್ಲ, ನಷ್ಟವಾಯಿತು. ನವೆಂಬರ್ 8, 2017 ರಂದು, ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (SAT) SEBI ಆದೇಶವನ್ನು ರದ್ದುಗೊಳಿಸಿತು, ಇದರಲ್ಲಿ ಭಾಗಿಯಾಗಿರುವವರಿಗೆ ವಿಚಾರಣೆಯನ್ನು ನೀಡದೆಯೇ ಅದನ್ನು ಹೊರಡಿಸಲಾಗಿದೆ ಎಂದು ಗಮನಿಸಿತು. ಯಾವುದೇ ಹೊಸ ಸಾರ್ವಜನಿಕ ವಿಚಾರಣೆ ಅಥವಾ ತೀರ್ಪನ್ನು ಘೋಷಿಸಲಾಗಿಲ್ಲ, ಪ್ರಕರಣವನ್ನು ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲಾಯಿತು.[25][27][28] ==ವೈಯಕ್ತಿಕ ಜೀವನ== ವಿಜಯ್ ರೂಪಾನಿ ಅವರು ಪಕ್ಷದ ಮಹಿಳಾ ವಿಭಾಗವಾದ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ಅಂಜಲಿ ರೂಪಾನಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದರು, ರಿಷಭ್ ಎಂಬ ಮಗ ಮತ್ತು ರಾಧಿಕಾ ಎಂಬ ಮಗಳು. ಅವರು ಈ ಹಿಂದೆ ತಮ್ಮ ಕಿರಿಯ ಮಗ ಪೂಜಿತ್ ಅವರನ್ನು ಕಾರು ಅಪಘಾತದಲ್ಲಿ ಕಳೆದುಕೊಂಡಿದ್ದರು. ಅವರ ನೆನಪಿಗಾಗಿ, ಕುಟುಂಬವು ಬಡವರಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾದ ಶ್ರೀ ಪೂಜಿತ್ ರೂಪಾನಿ ಸ್ಮಾರಕ ಟ್ರಸ್ಟ್ ಅನ್ನು ಸ್ಥಾಪಿಸಿತು.[29][30] ಮಾಜಿ ಷೇರು ದಲ್ಲಾಳಿಯಾಗಿದ್ದ ರೂಪಾನಿ ಒಮ್ಮೆ ಸೌರಾಷ್ಟ್ರ-ಕಚ್ ಷೇರು ವಿನಿಮಯ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.[31] ==ಮರಣ== ಜೂನ್ 12, 2025 ರಂದು, ರೂಪಾನಿ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿದರು. ಹತ್ತಿರದ ಸಂಬಂಧಿಯೊಬ್ಬರ ಪ್ರಕಾರ, ಅವರು ತಮ್ಮ ಮಗಳನ್ನು ಭೇಟಿ ಮಾಡಲು ಮತ್ತು ಹಿಂದಿರುಗುವ ಪ್ರಯಾಣದಲ್ಲಿ ತಮ್ಮ ಪತ್ನಿಯೊಂದಿಗೆ ಹೋಗಲು ಲಂಡನ್‌ಗೆ ಪ್ರಯಾಣಿಸುತ್ತಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನವು ರೂಪಾನಿ ಸೇರಿದಂತೆ ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಬ್ಲಾಕ್‌ಗೆ ಅಪ್ಪಳಿಸಿತು, ಜೊತೆಗೆ ನೆಲದ ಮೇಲೆ ಕನಿಷ್ಠ 38 ವ್ಯಕ್ತಿಗಳು ಸಾವನ್ನಪ್ಪಿದರು. [32][33] ಬಲವಂತ್‌ರಾಯ್ ಮೆಹ್ತಾ ನಂತರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್‌ನ ಎರಡನೇ ಮುಖ್ಯಮಂತ್ರಿ ಇವರು.[34][35] ==ಉಲ್ಲೇಖಗಳು== {{ಉಲ್ಲೇಖಗಳು}} ==ಬಾಹ್ಯ ಕೊಂಡಿಗಳು== * {{Official website|http://www.vijayrupani.in/en/}} * [https://web.archive.org/web/20070930201434/http://164.100.24.167:8080/members/website/Mainweb.asp?mpcode=2008 Profile] on the official website Rajya Sabha (archived) {{s-start}} {{s-off}} {{s-bef|before=[[Anandiben Patel]]}} {{s-ttl|title=[[List of Chief Ministers of Gujarat|Chief Minister of Gujarat]]|years=2016–2021}} {{s-aft|after=[[Bhupendrabhai Patel]]}} {{s-end}} fhu0ieukw6cskasc28mkb1ohgirqcz4 ಸದಸ್ಯ:Sanviranju 2 174778 1307085 2025-06-21T19:21:14Z Sanviranju 93827 ಹೊಸ ಪುಟ: {{subst:submit}} {{Infobox person | name = ಅರೆಯೂರು ಚಿ.ಸುರೇಶ್ | birth_name = ಲೋಕೇಶ್ | birth_date = {{Birth date and age|1983|08|30}} | birth_place = [[ತುಮಕೂರು]] ಜಿಲ್ಲೆಯ [[ತುಮಕೂರು]] ತಾಲೂಕಿನ [[ಅರೆಯೂರು]] ಗ್ರಾಮ | nationality = ಭಾರತೀಯ | education = ತುಮಕೂರು ವಿಶ್ವವಿದ್ಯಾಲಯದ ಬಿ.ಎ ಪ... 1307085 wikitext text/x-wiki {{subst:submit}} {{Infobox person | name = ಅರೆಯೂರು ಚಿ.ಸುರೇಶ್ | birth_name = ಲೋಕೇಶ್ | birth_date = {{Birth date and age|1983|08|30}} | birth_place = [[ತುಮಕೂರು]] ಜಿಲ್ಲೆಯ [[ತುಮಕೂರು]] ತಾಲೂಕಿನ [[ಅರೆಯೂರು]] ಗ್ರಾಮ | nationality = ಭಾರತೀಯ | education = ತುಮಕೂರು ವಿಶ್ವವಿದ್ಯಾಲಯದ ಬಿ.ಎ ಪದವಿ | occupation = ಸಂಪಾದಕರು ಕನ್ನಡ ಇ ನ್ಯೂಸ್ | known_for = ಕತೆ, ಕವನ, ಲೇಖನ, | spouse = ಪುಟ್ಟಮ್ಮ | children = ರಂಜಿತ ವಕ್ಕೋಡಿ | website = htttps://areyurusuresh.blogspot.com }} kt8zrmpghkifda1pm1c9noh1joqnxf0 1307108 1307085 2025-06-21T21:05:21Z Sanviranju 93827 ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 1307108 wikitext text/x-wiki phoiac9h4m842xq45sp7s6u21eteeq1 ಸದಸ್ಯ:2410513Deviprasad.S 2 174781 1307177 2025-06-22T04:16:28Z 2410513Deviprasad.S 93756 ಹೊಸ ಪುಟ: ನನ್ನ ನಾಮಧೇಯ ದೇವಿ ಪ್ರಸಾದ್ ಎಸ್. ನಾನು 2006ರ ಡಿಸೆಂಬರ್ 1 ರಂದು ಬೆಂಗಳೂರು ನಲ್ಲಿರುವ ಸೆಂಟ್ ಮಾರ್ತಾ ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನನ್ನ ತಾಯಿ ತಂದೆಯ ಹೆಸರು ಶಿವ ಪ್ರಸಾದ್ ಮತ್ತು ತಾರಾ ದೇವಿ. ನಾನು ಕೆಆರ್ ಪುರಂ,... 1307177 wikitext text/x-wiki ನನ್ನ ನಾಮಧೇಯ ದೇವಿ ಪ್ರಸಾದ್ ಎಸ್. ನಾನು 2006ರ ಡಿಸೆಂಬರ್ 1 ರಂದು ಬೆಂಗಳೂರು ನಲ್ಲಿರುವ ಸೆಂಟ್ ಮಾರ್ತಾ ಆಸ್ಪತ್ರೆಯಲ್ಲಿ ಜನಿಸಿದ್ದೇನೆ. ನನ್ನ ತಾಯಿ ತಂದೆಯ ಹೆಸರು ಶಿವ ಪ್ರಸಾದ್ ಮತ್ತು ತಾರಾ ದೇವಿ. ನಾನು ಕೆಆರ್ ಪುರಂ, ಬೆಂಗಳೂರುದಲ್ಲಿರುವ ಅಮರಜ್ಯೋತಿ ಇಂಗ್ಲಿಷ್ ಶಾಲೆಯಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದೆ. ನನ್ನ ಮೂಲ ಊರು ಕೋಲಾರ್ ಹತ್ತಿರವಿರುವ ನರ್ಸಾಪುರ ಆದರೆ ನಾನ. ನಾನು ಮಕ್ಕಳಾಗಿದ್ದಾಗ ತುಂಬಾ ಶಾಂತವಾಗಿದ್ದೆ, ಆದರೆ ನನಗೆ ಕ್ರಿಕೆಟ್, ಈಜು, ಫುಟ್ಬಾಲ್ ಹೀಗೆ ಎಲ್ಲ ರೀತಿಯ ಕ್ರೀಡೆಗಳನ್ನು ಆಡುವುದು ಇಷ್ಟವಿತ್ತು. ಶಾಲಾ ದಿನಗಳು ಬಹಳ ಚೆನ್ನಾಗಿದ್ದವು ಏಕೆಂದರೆ ನನಗೆ ಒಳ್ಳೆಯ ಸ್ನೇಹಿತರು ಮತ್ತು ಮರೆಯಲಾಗದ ನೆನಪುಗಳು ಇದ್ದವು. ಆಗ ನನಗೆ ಶಾಕೊಲೆಟ್ ಮತ್ತು ಕೇಕ್ ತುಂಬಾ ಇಷ್ಟ. ನಾನು 8ನೇ ತರಗತಿಗೆ ಬಂದಾಗ ಲಾಕ್‌ಡೌನ್ ಶುರುವಾಯಿತು ಮತ್ತು ಎಲ್ಲವೂ ಆನ್‌ಲೈನಾಗಿ ನಡೆಯಲಾರಂಭಿಸಿತು. ನಾನು ಒಂದು ವರ್ಷ ಆನ್‌ಲೈನ್ ಕ್ಲಾಸ್ಗಳಲ್ಲಿ ಪಾಲ್ಗೊಂಡೆ. ಅದು ಬಹಳสน್ಯಾಸಪೂರ್ಣ ಅನುಭವವಾಗಿತ್ತು ಏಕೆಂದರೆ ಹಲವಾರು ರಜೆಗಳಿದ್ದವು ಮತ್ತು ದಿನಪೂರಾ ಸ್ನೇಹಿತರ ಜೊತೆ ಆಟವಾಡುತ್ತಿದ್ದೆ, ಯಾವುದೇ ಹೊಣೆಗಾರಿಕೆ ಇಲ್ಲದೆ. ನೇನು ಕ್ಲಾಸ್ ಬಂಕ್ ಮಾಡುತ್ತಿದ್ದೆ, ಅಸೌಖ್ಯದ ಮೇಲೆ ರಜೆ ತೆಗೆದುಕೊಳ್ಳುತ್ತಿದ್ದೆ. ಇತ್ಯಾದಿ ಮಾತ್ರವಲ್ಲ ಮಾಡುತ್ತಿದ್ದೆ. ಇಂದು ಅಂತೆಲ್ಲ ಎಲ್ಲೂ ನೆನಪಾಗುತ್ತದೆ. 10ನೇ ತರಗತಿಗೆ ಬಂದಾಗ ಪರೀಕ್ಷೆಗಳ ಹೊಣೆಗಾರಿಕೆಯಿಂದಾಗಿ ಬದಲಾಯಿಬೇಕಾಯಿತು. ಇವುಗಳು ಭವಿಷ್ಯದ ನಿರ್ಧಾರಕ್ಕೆ ಮಹತ್ವದ್ದಾಗಿದ್ದವು, ಏಕೆಂದರೆ ಶೇಕಡಾವಾರಿಯೆ ಮೇಲೆ ಕಾಲೇಜು ಮತ್ತು ಕೋರ್ಸ್ ಆಯ್. ಪರೀಕ್ಷೆಗೆ ಸಿದ್ಧರಾಗಲು ಶಾಲೆಯವರು ಅನೇಕ ಪೂರ್ವ ಪರೀಕ್ಷೆಗಳನ್ನು ಮಾಡಿಸಿದರು. ಶಿಕ್ಷಕರ ಸುಯಾಸವುದಿ ಮತ್ತು ನನ್ನ ಶ್ರದ್ಧೆಯಿಂದಾಗಿರುವ ನಾನು 80% ಅಂಕಗಳನ್ನು ಗಳಿಸಿದೆ. ಅನಂತರ 3 ತಿಂಗಳ ರಜೆ ದೊರೆಯಿತು. ನಾನು ನನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೆ. ಆ ಸಮಯದಲ್ಲಿ ನಾನು ರೋಹಿತ್, ತೃಷಾಲ್, ತರುಣ್, ತೇಜಸ್ ಎಂಬ ನನ್ನ ನಿಕಟ ಸ್ನೇಹಿತರೊಂದಿ. ನಾವು ಫ್ರೀ ಫೈರ್ ಎಂಬ ವಿಡಿಯೋ ಗೇಮ್ ಆಡುವುದನ್ನು ಕೆಲಸದಂತೆ ಮಾಡಿಕೊಂಡಿದ್ದೆವು. ನಾವು ಅತಂತ್ರವಾಗಿ ಸ್ಪರ್ಧಿಸುತ್ತಿದ್ದೆವು. ನಂತರ ನಾನು ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರಯಾಣ ಕೈಗೊಂಡೆವು. ನಾವು ಹಲವಾರು ಸ್ಥಳಗಳು ಮತ್ತು ಬೀಚ್‌ಗಳನ್ನು ಭೇಟಿನೀಡಿದ್ದು, ಒಂದು ಬೀಚ್‌ ಹತ್ತಿರದ ರೆಸಾರ್ಟ್‌ನಲ್ಲಿ ತಂಗಿದ್ದೆವು. ನಾನು ಮತ್ತು ನನ್ನ ಅಣ್ಣ ಗೋವದಲ್ಲಿ ನೀರಿನಲ್ಲಿ ಆಟವಾಡಿದ್ವು, ಶಿಪ್‌ನಲ್ಲಿ ಹೋಗಿದ್ದು, ಅಲ್ಲಿಯ ಫೇಮಸ್ ಆಹಾರ ಸವಿದ್ವು. ಬಂದ ಮೇಲೆ ಕಾಲೇಜು ಆಯ್ಕೆ ಮಾಡುವ ಸಮಯವಾಯಿತು. ನನ್ನ ಕುಟುಂಬ ನನಗೆ PCM‌C ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು ಆದರೆ ನಾನು ಗಣಿತ ಮತ್ತು ವಿಜ್ಞಾನದಲ್ಲಿ ಬಲವಿಲ್ಲದ ಕಾರಣ ಕಾಮರ್ಸ್ ಆಯ್ಕೆ ಮಾಡಿಕೊಂಡೆ. ಕಾಲೇಜು ಜೂನ್ 13, 2022 ರಂದು ಪ್ರಾರಂಭವಾಯಿತು. ಆದಿಯಲ್ಲಿ ನನಗೆ ಕಾಲೇಜು ಜೀವನ ಏನೋ ಅದ್ಭುತವಾಗಿರಬಹುದು ಎಂಬ ಭಾವನೆ ಇಲ್ಲದಿದ್ದರೆ. ನಾನು ಹಲವಾರು ಹೊಸ ಸ್ನೇಹಿತರನ್ನು ಮಾಡಿದೆ. ನಾನು MG ರಸ್ತೆ ಹತ್ತಿರವಿರುವ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಓದುತ್ತಿದ್ದೆ. ಮೊದಲ ವರ್ಷದ ಹೊಸ ಸ್ನೇಹಿತ ವಿಷ್ಣು ನನ್ನ ಜೀವನದ ದಿಕ್ಕು ಬದಲಾಯಿಸಿದವನು. ಅವನು ನನಗೆ ಮಾರ್ಗದರ್ಶನ ನೀಡಿದ ಮತ್ತು ಅವನ ಜೀವನ ಕ್ರಮದಿಂದ ನಾನು ಪ್ರೇರಣೆಯಾಗ�. ಅನಂತರ ನಾನು ರಣಜಿತ್ ಕುಮಾರ್, ರೇಹಾನ್, ಶಶಾಂಕ್, ನಿತಿನ್ ಎಂಬ ಸ್ನೇಹಿತರೊಂದಿಗೆ ಹೆಚ್ಚು ಸಮೀಪವಾದೆ. ನಾವು ಎಲ್ಲಾ ರೀತಿಯ ಮಾಸ್ತಿಗಳನ್ನು ಮಾಡುತ್ತಿದ್ದೆವು. ಒಂದೇ ಬೆಂಚ್‌ನಲ್ಲಿ ಕುಳಿತು, ಕಾಲೇಜ್ ಕ್ಯಾಂಟೀನ್‌ನಲ್ಲಿ ಒಟ್ಟಾಗಿ ಊಟ ಮಾಡುತ್ತಿದ್ದೆವು. ಕನ್ನಡ ಪಿರಿಯಡ್‌ಗಳಲ್ಲಿ ನಾವು ಹೆಚ್ಚು ಬಾರಿ ಮಲಗುತ್ತಿದ್ದೆವು ಅಥವಾ ಆಟವಾಡುತ್ತಿದ್ದೆವು. ಶಿಕ್ಷಕರು ಬಹಳ �. ನಾನು ಹಲವಾರು ಬಾರಿ ರಜೆ ತೆಗೆದುಕೊಂಡು ಸ್ನೇಹಿತರೊಂದಿಗೆ ಪ್ರವಾಸಗಳಿಗೆ ಹೋಗುತ್ತಿದ್ದೆ. ಕಾಲೇಜು ಫೆಸ್ಟ್‌ಗಳು ಬಹಳ ಮುಖ್ಯವಾಗಿದ್ದು ನಾವು ನೃತ್ಯ, ಛಾಯಾಚಿತ್ರಗಳು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆವು. ನಂತರ ಪರೀಕ್ಷೆಗಳು ಶುರುವಾಯಿತು. ಪರೀಕ್ಷೆ ಒತ್ತಡ ಹೆಚ್ಚು ಇದ್ದರೂ ನಾವು ಸಿದ್ಧತೆ ಮಾಡಿಕೊಂಡೆವು. ನಂತರ ಮತ್ತೆ 3 ತಿಂಗಳ ರಜೆ ದೊರೆಯಿತು. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಚೆನ್ನಾಗಿದ್ದವು ಆದರೆ ಮೇ ತಿಂಗಳು ಚೆನ್ನಾಗಿರಲಿಲ್ಲ. ಅನಂತರ 2ನೇ ಪಿಯುಸಿ ಶುರುವಾಯಿತು ಮತ್ತು ಅದು ನನ್ನ ಜೀವನದ ಅತ್ಯಂತ ಮೆಚ್ಚಿನ ವರ್ಷವಾಗಿತ್ತು. ನಾವು ಐವರು ಸ್ನೇಹಿತರು ಮತ್ತೆ ಒಟ್ಟಿಗೆ ಇದ್ದೆವು. ನಾವು ಸಿನಿಮಾ ನೋಡಲು, ಟ್ರಿಪ್‌ಗಳಿಗೆ ಹೋಗಲು, ಹೊಸ ಹೊಸ ಸ್ಥಳಗಳನ್ನು ಭೇಟಿನೀಡುತ್ತಿದ್ದೆವು. ನಾವು ನಮ್ಮ ಜ್ಯೂನಿಯರ್‌ಗಳ. ನಾನು ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದೆ, ಅದು ಕಾಲೇಜಿನಿಂದ ಸುಮಾರು 14 ಕಿಲೋಮೀಟರ್ ದೂರವಿತ್ತು. ನಾನು ಸ್ಕೆಟ್ ಬೋರ್ಡಿಂಗ್‌ನಲ್ಲಿ ಆಸಕ್ತನಾಗಿದ್ದೆ, ಇದು ನನ್ನ ಶೈಲಿಯನ್ನು ಬದಲಾಯಿಸಿತು. ನಂತರ ಫೈನಲ್ ಪರೀಕ್ಷೆಗಾಗಿ ಸಿದ್ಧತೆ ಆರಂಭವಾಯಿತು. ಅದು ಅತ್ಯಂತ ಮಹತ್ವದ ಪರೀಕ್ಷೆ ಆಗಿತ್ತು ಏಕೆಂದರೆ ಅದು ಡಿಗ್ರಿ ಕಾಲೇಜು ಆಯ್ಕೆ ಮಾಡೋದು ನಿರ್ಧರಿಸುತ್ತಿತ್ತು. ಪರೀಕ್ಷೆಗೆ ಮುನ್ನ ಎರಡು ದಿನಗಳ ಗ್ರ್ಯಾಜುಯೇಷನ್ ಫಂಕ್ಷನ್ ನಡೆಯಿತು, ಅದು ಬಹಳ ಸಂತೋಷದ ಕ್ಷಣಗಳಾಗಿದ್ದವು. ನಾವು ಮೇಳದ ಬದಲಾವಣೆಯ ಭಾವನೆಗಳೊಂದಿಗೆ ಮೋಂಬತ್ತಿಗಳನ್ನು ಬೆಳಗಿಸಿದ್ದೆವು, ಮುಖ್ಯ ಅತಿಥಿಗಳಿಂದ ಭಾಷಣ ಕೇಳಿದ್ದೆವು. ನಂತರ ಪರೀಕ್ಷೆಗಳು ಪ್ರಾರಂಭವಾಯಿತು. ನಾನು ಮಾಉಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪರೀಕ್ಷೆ ಬರೆದೆ. ಪರೀಕ್ಷೆ ಮುಗಿದ ನಂತರ ರಜೆ ಶುರುವಾಯಿತು. ನಾನು ಮನೆಯಲ್ಲಿದ್ದು ಡಿಗ್ರಿ ಕಾಲೇಜಿಗೆ ಸಿದ್ಧತೆ ಮಾಡುತ್ತಿದ್ದೆ. ನಾವು ಸ್ನೇಹಿತರೊಂದಿಗೆ ಬೆಟ್ಟ, ಕಡಲ ತೀರಗಳಿಗೆ ಪ್ರಯಾಣ ಕೈಗೊಂಡೆವು. ರಾತ್ರಿ ಸಮಯಗಳಲ್ಲಿ ನಾವು ಕೆಲ ಕಿಲೋಮೀಟರ್ ನಡೆದು ತಿರುಗುತ್ತಿದ್ದೆವು. ಒಂದು ದಿನ ಫಲಿತಾಂಶ ಪ್ರಕಟವಾಯಿತು, ನಾನು 90% ಅಂಕ ಗಳಿಸಿದ್ದೆ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದು ಸಂದರ್ಶನದಲ್ಲಿ ಪಾಲ್ಗೊಂಡೆ ಮತ್ತು ಆಯ್ಕೆಯಾಯಿತು. ನಂತರ ಕಾಲೇಜು ಪ್ರಾರಂಭವಾಯಿತು. ಮೊದಲ ದಿನವನ್ನು ಸಭಾಂಗಣದಲ್ಲಿ ಕಳೆಯಲಾಯಿತು. ಶಿಕ್ಷಕರು ಮತ್ತು ಸಹಪಾಠಿಗಳ ಪರಿಚಯವಾಯಿತು. ಪ್ರಸ್ತುತಿಗಳು, ಕೆಲಸಗಳ ನಿಯೋಜನೆ ಇತ್ಯಾದಿ ದೊರೆಯಿತು. ನಾನು ಎಲ್ಲ ಕಾರ್ಯಗಳನ್ನು ಮುಗಿಸಿದೆ ಮತ್ತು ಮೊದಲ ವರ್ಷ ಮುಗಿದಿದೆ. ಈಗ ಎರಡನೇ ವರ್ಷ ಆರಂಭವಾಗಿದೆ. ನನ್ನ ಉದ್ದೇಶ ಎಂದರೆ ಉತ್ತಮ ಶಿಕ್ಷಣ ಮತ್ತು ಪ್ರತಿಭೆಗಳೊಂದಿಗೆ ಯಶಸ್ವಿಯಾದ ವ್ಯಕ್ತಿಯಾಗುವುದು. ನಾನು ನನ್ನ ತೃತೀಯ ವರ್ಷದ ನಂತರ ಪರದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕು ಎಂದು ಯೋಜನೆ ಹೊಂದಿದ್ದೇನೆ. ಆದ್ದರಿಂದ ನಾನು ಅಂತಿಮ ವರ್ಷದ ಮಧ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅರ್ಜಿ ಸಲ್ಲಿಸಲು ತಯಾರಿ ಮಾಡುತ್ತಿದ್ದೇನೆ. qwbzcplc8vpy5m5z9qgrklflbhmgjh7