ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.45.0-wmf.7
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು
0
890
1307685
1303937
2025-06-29T07:08:04Z
2A0A:EF40:352:7C01:BB03:6001:257:1DB7
ಸರಿಯಾದ ವ್ಯಾಕರಣದ ಉಪಯೋಗ
1307685
wikitext
text/x-wiki
{{Infobox ಜಿಲ್ಲೆ
| name = ಮೈಸೂರು
| perrow = 2/2/1
| image1= Mysuru Montage.jpg
| caption1 = ಮೈಸೂರು
| image2 =
| caption2 =
| image3 =
| caption3 =
| image4 =
| caption4 =
| image5 =
| caption5 =
| image6 =
| caption6 =
| image7 =
| caption7 =
| image8 =
| caption8 =
| map = Karnataka Mysore locator map.svg
| total_area = ೬,೩೦೭ ಚ.ಕಿ.ಮೀ
| forest_area =೧೬.೬೯ % <br> (೧,೦೫೨.೮೩ ಚ.ಕಿ.ಮೀ)
| coastal_length =
| district_hq = ಮೈಸೂರು
| taluk = {{hlist|ಮೈಸೂರು|ನಂಜನಗೂಡು|ಕೃಷ್ಣರಾಜನಗರ|ಹುಣಸೂರು|ಹೆಚ್ ಡಿ ಕೋಟೆ|ತಿ.ನರಸೀಪುರ|ಸರಗೂರು|ಸಾಲಿಗ್ರಾಮ|ಪಿರಿಯಾಪಟ್ಟಣ}}
| census = ೨೦೧೧
| total_population = ೩೦,೦೧,೧೨೭
| urban_population = ೪೧.೫೦%
| rural_population = ೫೮.೫೦ %
| population_density = ೪೭೬/km²
| sex_ratio = ೯೮೫♀/೧,೦೦೦♂
| literacy = ೭೨.೭೯%
| hdi =
| currency =
| gdp =
| percapita =
| rto =
*'''ಕೆಎ ೦೯''' ಮೈಸೂರು ಪಶ್ಚಿಮ
*'''ಕೆಎ ೪೫''' ಹುಣಸೂರು
*'''ಕೆಎ ೫೫''' ಮೈಸೂರು ಪೂರ್ವ
| website = {{url|mysore.nic.in}}
}}[[ಚಿತ್ರ:KRS dam.JPG|thumb|ಕೆ.ಆರ್.ಎಸ್ ಅಣೆಕಟ್ಟು]]
'''ಮೈಸೂರು''' ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ''ಅರಮನೆಗಳ ನಗರ'' ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.
ಮೈಸೂರನ್ನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಮೈಸೂರು ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದ ವಾರ್ಡನ್ ನಗರಗಳಲ್ಲಿ ಒಂದು. ಅದ್ಭುತವಾದ ಮೈ ನವಿರೇಳಿಸುವ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಹೆಸರಾದ ಮೈಸೂರು ನಗರದಲ್ಲಿ ಮೊದಲ ಪಿರಂಗಿ ಗುಂಡು ಹಾಗೂ ರಾಕೇಟ್ಗಳ ದಾಳಿ ನಡೆದದ್ದು. ಮೈಸೂರನ್ನು ಚಂದದ ನಗರಿ ಎಂದು ಕರೆಯಲಾಗುತ್ತದೆ.
[[Image:Mysore Infy bldg.jpg|thumb|alt=A photo of a building in the Infosys campus at Mysore|Multiplex in the [[Infosys]] campus at Mysore]]
ಮೈಸೂರಿನ ಅಧಿದೇವತೆ
ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "[[ಚಾಮುಂಡೇಶ್ವರಿ|ಚಾಮುಂಡಿ]]" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ.
ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ.
ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ.
ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ.
ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿರುವ ಒಂದು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಆಗಿದೆ. ಇದು ಮೈಸೂರು ನಗರದಿಂದ 38 ಕಿಲೋಮೀಟರ್ (೨೪ ಮೈಲಿ) ದೂರದಲ್ಲಿದೆ ಮತ್ತು ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯಕ್ಕೆ ( ಕೇಶವ ಅಥವಾ ಕೇಶವ ದೇವಾಲಯ ಎಂದೂ ಕರೆಯುತ್ತಾರೆ) ಪ್ರಸಿದ್ಧವಾಗಿದೆ.
==ಮೈಸೂರು ನಗರದ ಇತಿಹಾಸ ==
[[File:Mysore Painting.jpg|thumb|alt=A photo depicting the Mysore style of painting|Mysore painting depicting the goddess [[ಸರಸ್ವತಿ]]]]
*ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ [[ಒಡೆಯರ್]] ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು "ಯದುರಾಯ". ಹಾಗಾಗಿ ವಂಶದ ಹೆಸರು 'ಯದುವಂಶ' ಎಂದಾಯಿತು. ಮೊದಲಿಗೆ [[ವಿಜಯನಗರ]] ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ [[ಹೈದರ್ ಅಲಿ]] ಮತ್ತು [[ಟೀಪು ಸುಲ್ತಾನ್|ಟಿಪ್ಪು ಸುಲ್ತಾನ್ರ]] ಆಡಳಿತ ನಡೆಯಿತು.
*ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. [[ಮೈಸೂರು ಸಂಸ್ಥಾನ]] ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. ೧೭೯೯ರಲ್ಲಿ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನನ]] ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು.
*೧೮೮೧ರಲ್ಲಿ ಮೈಸೂರಿನಲ್ಲಿ ೧೪೪ ಸದಸ್ಯರೊಂದಿಗೆ, ಪ್ರಜಾ ಪ್ರತಿನಿಧಿ ಸಭೆ ಸ್ಥಾಪನೆಯಾಯಿತು. ೧೮೮೧ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಮೈಸೂರಿನಲ್ಲಿ ಆರಂಭವಾಯಿತು. ೧೮೮೨ರಲ್ಲಿ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಹಾಸಿದರು. ಕೋಲಾರದ ಚಿನ್ನದ ಗಣಿ ಆರಂಭವಾಯಿತು. ೧೯೦೫ರಲ್ಲಿ ಶಿವನ ಸಮುದ್ರ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಹಾಗು ಕೋಲಾರದ ಚಿನ್ನದ ಗಣಿ, ಮತ್ತು ಬೆಂಗಳೂರಿಗೆ ವಿದ್ಯುತ್ ಸರಬರಾಜು. ಪ್ರಥಮಬಾರಿಗೆ ಭಾರತದಲ್ಲಿ ವಿದ್ಯುತ್ ದೀಪ ಬೆಳಗಿತು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಮೈಸೂರು ಸಂಸ್ಥಾನದಲ್ಲಿ ಶಾಲೆಗಳ ಸಂಖ್ಯೆ ೪೫೬೮ ರಿಂದ ೧೧೨೯೪ ಕ್ಕೆ ಹೆಚ್ಚಿದವು. ಇದು ಕರ್ನಾಟಕದಲ್ಲಿ ಮೊದಲ ಕಲಿಕಾ ಕೇಂದ್ರವಾಯಿತು. ೧೯೧೧ರಲ್ಲಿ, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿಗೆ ಕನ್ನಂಬಾಡಿ [ಕೃಷ್ಣರಾಜ ಸಾಗರ] ಆಣೆಕಟ್ಟು ಕಟ್ಟಿದರು. ಹಾಗೂ ೧೯೧೬- ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಕೈಗಾರಿಕೆ ನಿರ್ಮಾಣ, ಎಚ್. ಎ. ಎಲ್. ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಮತ್ತು ಶಿವನ ಸಮುದ್ರದಲ್ಲಿ ೪೦೦೦ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆ ಆರಂಭಗೊಂಡವು. ದಿವಾನ್ ಸಾರ್ ಎಮ್. ವಿಶ್ವೇಶ್ವರಯ್ಯ ಇವರ ಕಾಲದಲ್ಲಿ ೩೭೨ ಮೈಲಿ ಉದ್ದದ ರೈಲ್ವೆ ಮಾರ್ಗವನ್ನು ಹಾಸಲಾಹಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಯಿತು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು.
*ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ''ಮೈಸೂರು ರಾಜ್ಯ'' ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ "ಕರ್ನಾಟಕ ರಾಜ್ಯ " ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ [[ಬೆಂಗಳೂರು]] ನಗರದಿಂದ ೧೪೦ ಕಿ.ಮೀ. ದೂರದಲ್ಲಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ [[ದಸರಾ]] ಅಥವಾ [[ನವರಾತ್ರಿ]] ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ [[ಅಕ್ಟೋಬರ್]] ತಿಂಗಳಿನಲ್ಲಿ ನಡೆಯುವುದು.
== ಉಗಮ ==
ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಕೋಣ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿಷೂರು>ಮಹಿಸೂರು>ಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ ೨೦೦೫ ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಆಂಗ್ಲ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು. ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ. ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.
==[[ಚಾಮುಂಡಿ]] ದೇವಾಲಯದ ಇತಿಹಾಸ==
[[ಚಿತ್ರ:Chamundi hill 7.jpg|thumb|೧೦೦px|ಚಾಮುಂಡಿ ಬೆಟ್ಟದ ದೇವಸ್ಥಾನಗಳಿಗೂ ಸಹ ಮೈಸೂರು ಪ್ರಸಿದ್ಧ]]
*ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು ೯೫೦ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. ನಗರದ ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮತ್ತು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ.
*ನಂತರ ಬೆಟ್ಟದ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ನಂತರ ಮಹಿಷೂರು, ಅಂತಿಮವಾಗಿ ಮೈಸೂರಾಗಿ ಬದಲಾಯಿತು. ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು.
*ಶ್ರೀರಂಗಪಟ್ಟಣ ಕೋಟೆಯ ಪ್ರಾಂಗಣ ಕೃಷ್ಣರಾಜ ಒಡೆಯರ್ III ರ ಆಳ್ವಿಕೆಯಲ್ಲಿ ವಿಸ್ತರಿಸಿತು. ಇದು ನಗರದ ಅನೇಕ ಆಡಳಿತಗಾರರ ಕೊಡುಗೆಗಳನ್ನು ಹೊಂದಿದೆ. ಮೈಸೂರಿನ ಮಹಾನ್ ಎಂಜಿನಿಯರ್ ಗಳು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ, ವಿಶಿಷ್ಟ ಆಳ್ವಿಕೆಗೆ ನೆರವಾಗಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ- ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯ ಇವರುಗಳು. ಇವರ ಕಾಲದಲ್ಲಿ ವಿಶಾಲ ರಸ್ತೆಗಳು, ಕಾಲುವೆಗಳು ಮತ್ತು ಅತ್ಯಂತ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಗಾರ್ಡನ್ ಸಿದ್ಧಗೊಂಡವು. ಅವರು ಪ್ರಗತಿಯ ಮುಂಚೂಣಿಗೆ ನಗರವನ್ನು ತರುವ ಸಲುವಾಗಿ ಉದ್ಯಮ, ಕಲೆ, ಕೃಷಿ ಮತ್ತು ಶಿಕ್ಷಣ ಬಡ್ತಿಯನ್ನು ನೀಡುತ್ತಿದ್ದರು. ಅವರ ಕಾಲವನ್ನು "ಮೈಸೂರಿನ ಸುವರ್ಣ ಯುಗ" ಎಂದು ಕರೆಯುತ್ತಾರೆ.
*ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಶಕ್ತಿ ಕೇಂದ್ರ ಎಂದು ಪ್ರಸಿದ್ಧವಾಗಿದ್ದು, ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ದೇವಾಲಯದ ಎರಡೂ ರಸ್ತೆ ೧೦೦೮ ಕ್ರಮಗಳನ್ನು ನಿಲುಕಿಸಿ ಕೊಳ್ಳಬಹುದು. ಬೆಟ್ಟದ ಮೇಲೆ ೭೦೦ ಹಂತಗಳನ್ನು ಏರಿಕೆಗೆ ಮತ್ತು ಮಹಿಷಾಸುರನ ಪ್ರತಿಮೆ ಹಾಗೂ ದೇವತೆ ಚಾಮುಂಡೇಶ್ವರಿಯ ಬಳಿ {BULL} ನಂದಿಯ ಒಂದು ಬೃಹತ್ ಪ್ರತಿಮೆ ಇದೆ. ಬೆಟ್ಟದ ಮೇಲಿಂದ ಇಡೀ ಮೈಸೂರು ನಗರದ ಪರಿದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
=== ಅರಕೇಶ್ವರ ಸ್ವಾಮಿ ದೇವಾಲಯ ===
ಕೃಷ್ಣರಾಜ ನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರವಾಗಿದ್ದು, ಕಾವೇರಿ ನದಿಯ ದಡದಲ್ಲಿದೆ ಈ ನಗರವು ಇಂದೆ ಎಡ ತೊರೆ ಎಂದು ಕರೆಯಲಾಗುತ್ತಿತು ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನ ಇದೆ.
ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ ವಾಗಿದ್ದು. ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಯಡತೊರೆ ಎಂದು ಕರೆಯಲ್ಪಟ್ಟಿತು. ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನವಿದೆ.
ಇದು ಜಗತ್ತಿನಲ್ಲೇ ಕಂಡು ಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮರುದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ.
ಮಸಣಿಕಮ್ಮ ದೇವಸ್ಥಾನ
ಮಸಣಿಕಮ್ಮ ದೇವಸ್ಥಾನಕರ್ನಾಟಕದ ಪಿರಿಯಾಪಟ್ಟಣದಲ್ಲಿ ತಾಯಿ ಶಕ್ತಿ ದೇವತೆಗೆ ಸಮರ್ಪಿಸಲಾಗಿದೆ. ಆಕೆಯನ್ನು ಇಲ್ಲಿ ಮಸಣಿಕಮ್ಮ ದೇವಿಯೆಂದು ಪೂಜಿಸಲಾಗುತ್ತದೆ. ಈ ದೇವಾಲಯವು ಕರ್ನಾಟಕದ ಎಲ್ಲಾ ಪ್ರದೇಶಗಳಿಂದ ಮತ್ತು ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ದುಷ್ಟರಿಂದ ಮುಕ್ತಿ ಪಡೆಯಲು ಆಕೆಯನ್ನು ಭಕ್ತರು ಪೂಜಿಸುತ್ತಾರೆ. ಅವಳು ಫಲವತ್ತತೆಯ ದೇವತೆಯೂ ಹೌದು.
ದಂತಕಥೆಯ ಪ್ರಕಾರ ಮಾತೃದೇವತೆಯ ನಿರ್ದಿಷ್ಟ ರೂಪವನ್ನು ಪೂಜಿಸಿದ ಹುಡುಗಿಗೆ ಅವಳ ಕುಟುಂಬದಿಂದ ಕಿರುಕುಳ ನೀಡಲಾಯಿತು. ಮನೆಯವರ ಅದರಲ್ಲೂ ತಂದೆಯ ವರ್ತನೆಯನ್ನು ಸಹಿಸಲಾರದೆ ಕುದಿಯುತ್ತಿದ್ದ ಸುಣ್ಣದ ಕಲ್ಲಿಗೆ ಹಾರಿ ಕರಗಿ ಹೋದಳು. ಘಟನೆಯನ್ನು ಕಂಡ ಮೀನುಗಾರರು ಆಕೆಗೆ ಪೂಜೆ ಸಲ್ಲಿಸಿದರು. ಅವಳು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂದು ಅವಳನ್ನು ಪೂಜಿಸುವಂತೆ ಸ್ವರ್ಗದಲ್ಲಿ ಒಂದು ಧ್ವನಿ ಕೇಳಿತು. ಕೆಲವು ದಿನಗಳ ನಂತರ ಸುಣ್ಣದ ಕಲ್ಲಿನಿಂದ ಒಂದು ಮೂರ್ತಿ (ವಿಗ್ರಹ) ಕಾಣಿಸಿಕೊಂಡಿತು ಮತ್ತು ಅವಳನ್ನು ಉರಿಮಸಾನಿ ಎಂದು ಕರೆಯಲಾಯಿತು. ನಂತರ ಮಸಣಿಕಮ್ಮ ಆದರು.
=== ಚೆನ್ನಕೇಶವ ದೇವಾಲಯ ===
ಚನ್ನ ಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ 38 ಕಿಲೋ ಮೀಟರ್ ದೂರದಲ್ಲಿದೆ..
ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.
*ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ [[ಮೈಸೂರು ಅರಮನೆ]], [[ಶ್ರೀ ಚಾಮರಾಜೇಂದ್ರ ಮೃಗಾಲಯ]], [[ಚಾಮುಂಡಿ ಬೆಟ್ಟ]], [[ಕಾರಂಜಿ ಕೆರೆ]], [[ಕುಕ್ಕರಹಳ್ಳಿ ಕೆರೆ]], ರೀಜನಲ್ ಮ್ಯೂಜಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಜಗನ್ಮೊಹನ ಅರಮನೆ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು [[ಶ್ರೀರಂಗಪಟ್ಟಣ|ಣಶ್ರೀರಂಗಪಟ್ಟಣ]], [[ಕೃಷ್ಣರಾಜಸಾಗರ]], [[ರಂಗನತಿಟ್ಟು]], [[ಬಂಡೀಪುರ ರಾಷ್ಟ್ರೀಯ ಉದ್ಯಾನವನ|ಬಂಡೀಪುರ]], [[ತಲಕಾಡು]], [[ಮುಡುಕುತೊರೆ]] [[ಟಿ. ನರಸೀಪುರ]] ಇತ್ಯಾದಿ. [[ಭಾರತ|ಭಾರತದ]] ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ [[ಮೈಸೂರು ವಿಶ್ವವಿದ್ಯಾಲಯ]] ಇದೇ ನಗರದಲ್ಲಿದೆ.
*ಇತರ ಸಂಶೋಧನಾ ಸಂಸ್ಥೆಗಳೆಂದರೆ [[ಕೇಂದ್ರೀಯ ಆಹಾರ ಸಂಶೋಧನಾಲಯ]] (ಸಿಎಫ್ಟಿಆರ್ಐ), [[ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ]] (ಡಿಎಫ್ಆರ್ಎಲ್), ಭಾರತೀಯ ಭಾಷಾ ಸಂಸ್ಥಾನ [http://www.ciil.org/ http://www.ciil.org/]. ಸ್ಥಳೀಯವಾಗಿ ಮೈಸೂರು ಎಂದು ಮೈಸೂರು, ಬೆಂಗಳೂರಿಗೆ ಮೊದಲು ಕರ್ನಾಟಕ ಪ್ರಮುಖ ನಗರವಾಗಿತ್ತು. ಈ ಅತೀಂದ್ರಿಯ ಮತ್ತು ಪೌರಾಣಿಕ ನಗರದ ದೇವತೆ ಚಾಮುಂಡೇಶ್ವರಿ, ಪಾರ್ವತಿಯ ಅವತಾರವೆಂದು ಮೂಲಕ ಚಾಮುಂಡಿ ಬೆಟ್ಟದ ಮೇಲೆ ಕೊಲ್ಲಲ್ಪ ಟ್ಟಿರಬಹುದು ಪರಿಚಿತರಾಗಿರುವ ಮಹಿಷಾಸುರ ರಾಕ್ಷಸ. ೧೦ ದಿನ ದಸರಾವನ್ನು ಉತ್ಸವ ದುಷ್ಟ ಒಳ್ಳೆಯ ಈ ವಿಜಯವನ್ನು ಆಚರಿಸಲು ಪ್ರತಿವರ್ಷ ಆಯೋಜಿಸಲಾಗುತ್ತದೆ. ಆಧುನಿಕತೆಯ ನಗರದ ಮೇಲೆ ತನ್ನ ಪ್ರಭಾವವನ್ನು ಹೊಂದಿದ್ದರೂ, ಮೈಸೂರು ನಗರದಲ್ಲಿ ಪ್ರವಾಸೋದ್ಯಮವನ್ನು ಮಾಡಿದ್ದಾರೆ. ಇದರ ಉದ್ದೇಶ ತನ್ನ ಹಳೆಯ ಶ್ರೀಮಂತ ಪರಂಪರೆ, ಅರಮನೆ ವೈಭವಗಳು, ಅದ್ಭುತ ತೋಟಗಳು/ಉದ್ಯಾನವನಗಳ ಸಂರಕ್ಷಣೆ, ಭವ್ಯವಾದ ದೇವಾಲಯಗಳ ರಕ್ಷಣೆ, ಸಂಪ್ರದಾಯ ಮತ್ತು ಮೋಡಿಗಳನ್ನು ಉಳಿಸಿಕೊಳ್ಳವುದಾಗಿದೆ.
*'''ಚೆನ್ನಕೇಶವ ದೇವಾಲಯ''':ಚನ್ನಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ ೩೮ ಕಿಲೋ ಮೀಟರ್ ದೂರದಲ್ಲಿದೆ..
ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.
<gallery>
images.jpg|
<gallery>
===[[ಮೈಸೂರಿನ ಇತಿಹಾಸ|ಅರಮನೆಗಳು]]===
ಮೈಸೂರು ನಗರವನ್ನು "ಅರಮನೆಗಳ ನಗರ " ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. ಇದಲ್ಲದೆ ಸಹ ಅಂಬಾವಿಲಾಸ ಅರಮನೆ ಎಂಬ ಪ್ರಸಿದ್ಧ ಮೈಸೂರು ಅರಮನೆ. ಇದಲ್ಲದೆ ಜಗನ್ ಮೋಹನ ಅರಮನೆ, ಜಯಲಕ್ಮೀ ವಿಲಾಸ ಮತ್ತು ಲಲಿತಮಹಲ್ ಗಳನ್ನು ಹೊಂದಿದೆ. ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ. ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ '''ಅರಮನೆಗಳ ನಗರ''' ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು: [[ಮೈಸೂರು ಅರಮನೆ|ಮುಖ್ಯ ಮೈಸೂರು ಅರಮನೆ]]: ಮುಖ್ಯ ಮೈಸೂರು ಅರಮನೆ ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ [http://www.mysorepalace.in/360/palace_night/mysorePalace.htm ೩೬೦° ನೋಟ] {{Webarchive|url=https://web.archive.org/web/20090130111056/http://mysorepalace.in/360/palace_night/mysorePalace.htm |date=2009-01-30 }} ನೀಡುವ ಅರಮನೆ.
====ರಾಜೇಂದ್ರ ವಿಲಾಸ ಅರಮನೆ====
ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ.
====ಜಗನ್ಮೋಹನ ಅರಮನೆ====
ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. [[ರಾಜಾ ರವಿ ವರ್ಮ]] ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು.
====ಜಯಲಕ್ಷ್ಮಿ ವಿಲಾಸ ಅರಮನೆ====
ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ.
====ಲಲಿತ ಮಹಲ್ ಅರಮನೆ====
ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.
*ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ, ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.<ref>http://www.mysorepalace.in/act.doc {{Webarchive|url=https://web.archive.org/web/20110907041822/http://www.mysorepalace.in/act.doc |date=2011-09-07 }} ಮೈಸೂರು ಅರಮನೆ ಕಾಯ್ದೆ</ref>
*'''ಚಾಮುಂಡಿ ಬೆಟ್ಟ''' : ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಕೇಂದ್ರ ಎಂದು ಆದರೆ ಪ್ರವಾಸಿ ಆಕರ್ಷಣೆಯ ಪ್ರಸಿದ್ಧವಾಗಿದೆ. ಚಾಮುಂಡಿ ಬೆಟ್ಟದ ನಂದಿ, ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು '''ಚಾಮುಂಡಿ ಬೆಟ್ಟ'''. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ. ಮೂಲ: ವಿಕಿಮೀಡಿಯ ಕಣಜದಲ್ಲಿ
*'''ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್''' : ಮೈಸೂರು ಮೃಗಾಲಯ ಪ್ರಾಣಿ ಅದರ ವಿವಿಧ ಭೇಟಿ ಸೆಳೆಯುತ್ತದೆ. ಇದು ಭಾರತದಲ್ಲಿರುವ ಪ್ರಾಚೀನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಮತ್ತು ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ. ಮೈಸೂರಿನ '''ಚಾಮರಾಜೇಂದ್ರ ವನ್ಯ ಮೃಗಾಲಯ''' ಅಥವಾ "ಮೈಸೂರು ಝೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು.
*'''ಝಿಯಾನ್ ಗಾರ್ಡನ್ಸ್''' : ಝಿಯಾನ್ ಗಾರ್ಡನ್ಸ್ ವಿಶ್ವದ ತಾರಸಿ ಗಾರ್ಡನ್ಸ್ ಅತ್ಯುತ್ತಮ ಪರಿಗಣಿಸಲಾಗುತ್ತದೆ. ಕೆಆರ್ಎಸ್ ಅಣೆಕಟ್ಟಿನ ಸೈಟ್ ಇಟ್ಟ, ಗಾರ್ಡನ್ ಕೆಲವೇ ಹೆಸರಿಸಲು, ನೀರಿನ ವಾಹಕಗಳು ಕ್ಯಾಸ್ಕೇಡಿಂಗ್ ಅದರ ಸಮ್ಮಿತೀಯ ಯೋಜನೆ, ಸಂಗೀತ ಕಾರಂಜಿಗಳು ಹೆಸರುವಾಸಿಯಾಗಿವೆ. ಸೂರ್ಯನ ಕೆಳಗೆ ಹೋಗುತ್ತದೆ ಎಂದು, ಕಾರಂಜಿಗಳು ಪ್ರಕಾಶಿಸುವಂತೆ ಮತ್ತು ಅವರು ಅದ್ಭುತ ದೃಷ್ಟಿ ಇದು ರಾಗ ನೃತ್ಯ ಮಾಡಲಾಗುತ್ತದೆ. ಒಂದು ಪ್ರವಾಸಿ ತೋಟದಲ್ಲಿ ಉತ್ತಮ ದೋಣಿ ಸವಾರಿ ಆನಂದಿಸಬಹುದು.
'''ಕೃಷ್ಣ ರಾಜ ಸಾಗರ ಅಣೆಕಟ್ಟು''' : ಮೂರು ನದಿಗಳು ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಒಂದೆಡೆ ಹತ್ತಿರ ನಿರ್ಮಿಸಲಾಗಿದೆ ಎಸ್ ಅಣೆಕಟ್ಟೆಯಿಂದ, ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ಜಲಾಶಯ. ಇದು ಮಹಾನ್ ಇಂಜಿನಿಯರ್ ಸರ್ ಎಂ ವಿಶ್ವೆಸ್ವರಯ್ಯ ಮತ್ತು ಅದರ ಅದ್ಭುತ ಕಾಲುವೆಗಳ ಮೂಲಕ ೧೯೩೨ರಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ನೀರು ಒದಗಿಸುವ ಅಣೆಕಟ್ಟು ನಿರ್ಮಿಸಲಾಗಿತ್ತು ನೀರಿನ ಹೊರಬಂದರು ಮಾಡಿದಾಗ ನೋಡು ಒಂದು ಸುಂದರ ದೃಶ್ಯ.
'''ಸೇಂಟ್ ಫಿಲೋಮಿನಾ ಚರ್ಚ್''' : ನವ್ಯ-ಗೋಥಿಕ್ ಶೈಲಿಯಲ್ಲಿ ಬೃಹತ್ ಚರ್ಚ್ ಭಾರತದ ಅತಿ ಭವ್ಯ ಚರ್ಚುಗಳು ಒಂದಾಗಿದೆ. ಚರ್ಚ್ ಅದ್ಭುತ ನೆಲಮಹಡಿಯು ಕ್ರಾಸ್ ಹೋಲುತ್ತದೆ. ಚರ್ಚ್ ೧೭೫ ಅಡಿ ಎತ್ತರದ ಅವಳಿ ಗೋಪುರಗಳು ಹಲವಾರು ಮೈಲಿಗಳ ದೂರದಿಂದ ಗೋಚರಿಸುತ್ತವೆ. ಈ ಚರ್ಚ್ ಗಾಜಿನ ಚಿತ್ರಿಸಿದ ಕಿಟಕಿಗಳಿವೆ ಅವರ ಹುಟ್ಟು, ಲಾಸ್ಟ್ ಸಪ್ಪರ್, ಶಿಲುಬೆಗೇರಿಸಿದ ಮತ್ತು ಪುನರುತ್ಥಾನದ ರೀತಿಯ ಯೇಸುಕ್ರಿಸ್ತನ ಜೀವನದಲ್ಲಿ ಘಟನೆಗಳ ದೃಶ್ಯಗಳನ್ನು ಚಿತ್ರಿಸಲು.
''' ರೈಲು ಮ್ಯೂಸಿಯಂ''' : ಈ ಇತರ ದೆಹಲಿಯಲ್ಲಿ ಜೊತೆಗೆ ಭಾರತದಲ್ಲಿ ಸ್ಥಾಪನೆ ಎರಡು ರೈಲು ವಸ್ತು ಒಂದಾಗಿದೆ. ಇದು ಛಾಯಾಚಿತ್ರಗಳು, ಪುಸ್ತಕ ಮತ್ತು ಇಂಜಿನ್ ಎಂಜಿನ್ ಮತ್ತು ರೈಲು ಗಾಡಿಗಳು ಪ್ರದರ್ಶನ ಮೂಲಕ ಭಾರತೀಯ ರೈಲ್ವೆ ಹಿಂದೆ ಮೂಲಕ ಹೊಂದಿದೆ ಪ್ರಗತಿಯ ಪ್ರಯಾಣ ದಾಖಲಿಸಿದೆ.
*ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ ([[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದ]] ಆವರಣ). ಇನ್ನು ಕೆಲವು ಸ್ಥಳಗಳೆಂದರೆ ನೈಸರ್ಗಿಕ ಚರಿತ್ರೆ ವಸ್ತುಸಂಗ್ರಹಾಲಯ, ರೈಲ್ವೇ ವಸ್ತುಸಂಗ್ರಹಾಲಯ, ಕಲಾ ಮಂದಿರ, [[ಕುಕ್ಕರಹಳ್ಳಿ ಕೆರೆ]], ಪುಷ್ಪಕಾಶಿ (ಪುಷ್ಪೋದ್ಯಾನ), [[ಕಾರಂಜಿ ಕೆರೆ|ಕಾರಂಜಿ ಕೆರೆ,]] ಮೈಸೂರು ರೇಷ್ಮೆ ಕಾರ್ಖಾನೆ ಮುಂತಾದವು.
== ಆಕರ್ಷಣೆಗಳು ==
ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ.
== ಮೈಸೂರು ನಗರ ಪ್ರದೇಶಗಳು ==
ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು- ಸಂತೇಪೇಟೆ, ಕೃಷ್ಣರಾಜ ಮೋಹಲ್ಲ, ನಜರ್ ಬಾದ್, ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ), ಕನ್ನೇಗೌಡನ ಕೊಪ್ಪಲು, ಇಟ್ಟಿಗೆಗೂಡು, ಚಾಮರಾಜ ಪುರಂ,ಕೃಷ್ಣಮೂರ್ತಿ ಪುರಂ, [[ಅಶೋಕಪುರಂ]], ಶ್ರೀರಾಮಪುರ, ಜಯನಗರ, ಕುವೆಂಪುನಗರ, ಸರಸ್ವತಿ ಪುರಂ, ವಿದ್ಯಾರಣ್ಯಪುರಂ, ಸಿದ್ದಾರ್ಥನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಶಾರದದೇವಿನಗರ, ತೊಣಚಿಕೊಪ್ಪಲು, ಮಾನಸಗಂಗೋತ್ರಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ), ಗೋಕುಲಂ, ಯಾದವಗಿರಿ, ಬೃಂದಾವನ ಬಡಾವಣೆ,ಕುಂಬಾರ ಕೊಪ್ಪಲು, ಮೇಟಗಳ್ಳಿ, ಬಿ ಎಂ ಶ್ರೀ ನಗರ, ಮಂಚೇಗೌಡನಕೊಪ್ಪಲು, ಲಕ್ಷ್ಮಿಕಾಂತಾನಗರ,ಹೆಬ್ಬಾಳು ಬಡಾವಣೆ, ವಿಜಯನಗರ, ಜೆ.ಪಿ.ನಗರ, ಶಿವರಾಮಪೇಟೆ, ವೀರನಗೆರೆ (ಗಾಂಧಿನಗರ), ಕನಕದಾಸನಗರ, ರೂಪನಗರ, ದೀಪನಗರ, ದಟ್ಟಗಳ್ಳಿ ಮುಂತಾದವುಗಳು.
== ಸಮೀಪದ ಪ್ರವಾಸಿ ಸ್ಥಳಗಳು ==
{{colbegin|2}}
*[[ಶ್ರೀರಂಗಪಟ್ಟಣ]]
*[[ಕೃಷ್ಣರಾಜಸಾಗರ]]
*[[ಕಬಿನಿ]]
*[[ಸೋಮನಾಥಪುರ]]
* [[ಗೋಸಾಯಿ ಘಾಟ್, ಸಂಗಮ]]
* [[ನೀಲಗಿರಿ ಬೆಟ್ಟಗಳು]]
* [[ತಲಕಾಡು]]
* [[ಬಂಡಿಪುರ ಅಭಯಾರಣ್ಯ]]
* [[ಮದುಮಲೈ ಕಾಡುಗಳು]]
* [[ನಾಗರಹೊಳೆ ಅಭಯಾರಣ್ಯ]]
* [[ರಂಗನತಿಟ್ಟು ಪಕ್ಷಿಧಾಮ]]
* [[ಬಲಮುರಿ]] ಮತ್ತು [[ಎಡಮುರಿ]]
* [[ಗೋಪಾಲಸ್ವಾಮಿ ಬೆಟ್ಟ|ಹಿಮವದ್ ಗೋಪಾಲಸ್ವಾಮಿ ಬೆಟ್ಟ]]
* [[ಬಿಳಿಗಿರಿರಂಗನ ಬೆಟ್ಟ]]
* [[ಕುಂತಿ ಬೆಟ್ಟ]]
* [[ಮೇಲುಕೋಟೆ]]
* [[ಚಾಮುಂಡಿ ಬೆಟ್ಟ]]
* ಲಲಿತ್ ಮಹಲ್
{{colend|2}}
[[ಚಿತ್ರ:Mahishasura statue at the Chamundeswari Temple, Mysuru, Karnataka, India (2004).jpg|thumb|ಚಾಮುಂಡಿ ಬೆಟ್ಟದ ಮಹಿಷಾಸುರ]]
[[Image:CrawfordHall 1.jpg|thumb|alt=A photo of Crawford Hall, the headquarters of the University of Mysore|Crawford Hall, the administrative headquarters of the [[University of Mysore]]]]
ತಿ.ನರಸೀಪುರವುಕಾವೇರಿ-ಕಪಿಲಾ-ಸ್ಫಟಿಕ ಸರೋವರಗಳು ತ್ರಿವೇಣಿ ಸಂಗಮದ ತನ್ನೊಡಲಲ್ಲಿ ಹಲವು ದೇಗುಲಗಳನ್ನು ಒಳಗೊಂಡಿದ್ದು ಅಗಸ್ತ್ಯೇಶ್ವರ,ಹನುಮಂತೇಶ್ವರ,ಕಾಮಾಕ್ಷಿ,ಪುರಾಣ ಪ್ರಸಿದ್ಧ ಅಶ್ವತ್ಥ ವೃಕ್ಷ, ಶಂಕರಾಚಾರ್ಯ ಪೀಠ,ಗ್ರಾಮದೇವತೆ ನಡುಹೊಳೆ ಚೌಡೇಶ್ವರಿ,ಇವು ತಿರುಮಕೂಡಲಿನಲ್ಲಿದ್ದು ಭಿಕ್ಷೇಶ್ವರ -ಆನಂದೇಶ್ವರ ನದಿಯ ಮತ್ತೊಂದು ತೀರದಲ್ಲಿ ಹಾಗೂ ಇವುಗಳ ಎದುರಿಗೆ ಶ್ರೀ ಗುಂಜಾನರಸಿಂಹ, ಬಳ್ಳೇಶ್ವರ,ಮೂಲಸ್ಥಾನೇಶ್ವರ, ತೋಟಗೇರಿ ಮಾರಮ್ಮ, ಚಿಕ್ಕಮ್ಮ-ದೊಡ್ಡಮ್ಮ ದೇಗುಲ,ಛಾಯಾದೇವಿ ಗುಡಿ,ಬಣ್ಣಾರಿಯಮ್ಮ ದೇವಾಲಯಗಳು ನೆಲೆ ನಿಂತಿವೆ. ಇಲ್ಲಿನ ಇತಿಹಾಸವು ಚಾಲುಕ್ಯ,ಚೋಳ,ಪಲ್ಲವ,ವಿಜಯನಗರ,ಗಂಗ,ಪುನ್ನಾಟ,
ಮೂಗೂರು ಪಾಳೇಗಾರರು ಆಳಿದ್ದು ಐತಿಹಾಸಿಕವಾಗಿ ಶಿಲಾಯುಗದ ಸಂಸ್ಕೃತಿ ಹಲವೆಡೆ ಕಂಡು ಬಂದಿದೆ.
== ಮೈಸೂರು ಜಿಲ್ಲೆ ==
ಮೈಸೂರು ಜಿಲ್ಲೆಯ ಉತ್ತರ ಪೂರ್ವಕ್ಕೆ ಜಿಲ್ಲೆ, ದಕ್ಷಿಣ ಪೂರ್ವಕ್ಕೆ [[ಚಾಮರಾಜನಗರ]] ಜಿಲ್ಲೆ, ದಕ್ಷಿಣಕ್ಕೆ [[ತಮಿಳುನಾಡು]] ರಾಜ್ಯ, ದಕ್ಷಿಣ ಪಶ್ಚಿಮಕ್ಕೆ [[ಕೇರಳ]] ರಾಜ್ಯ, ಪಶ್ಚಿಮಕ್ಕೆ [[ಕೊಡಗು]] ಜಿಲ್ಲೆ ಮತ್ತು ಉತ್ತರಕ್ಕೆ [[ಹಾಸನ]] ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ. ಮೈಸೂರು ಜಿಲ್ಲೆ [[ದಖ್ಖನ ಪ್ರಸ್ತಭೂಮಿ|ದಖ್ಖನ ಪ್ರಸ್ತಭೂಮಿಯ]] ಮೇಲಿದೆ.
* ಅದರ ಉತ್ತರಪಶ್ಚಿಮ ಮತ್ತು ಪೂರ್ವ ಭಾಗಗಳ ಮೂಲಕ ಹರಿಯುವ [[ಕಾವೇರಿ]] ನದಿಯ ಜಲಾನಯನ ಪ್ರದೇಶದಲ್ಲಿ ಇದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ [[ಕೃಷ್ಣರಾಜಸಾಗರ]] ಅಣೆಕಟ್ಟು ಜಿಲ್ಲೆಯ ಉತ್ತರದಲ್ಲಿ ಇದೆ. [[ಬಂಡೀಪುರ ಅಭಯಾರಣ್ಯ]] ಮೈಸೂರು ಜಿಲ್ಲೆಯಲ್ಲಿ ಇದ್ದರೆ [[ನಾಗರಹೊಳೆ ಅಭಯಾರಣ್ಯ]] ಭಾಗಶಃ ಮೈಸೂರು ಜಿಲ್ಲೆಯಲ್ಲಿ ಮತ್ತು ಭಾಗಶಃ ಪಕ್ಕದ ಕೊಡಗು ಜಿಲ್ಲೆಯಲ್ಲಿ ಇದೆ. ಜಿಲ್ಲೆಯ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈರ್ವರು ಕನ್ನಡ ಕಾದಂಬರಿಕಾರ್ತಿಯರ ಹೆಸರುಗಳನ್ನು ಇಲ್ಲಿ ನಾವು ಉಲ್ಲೇಖಿಸಬಹುದಾಗಿದೆ. *ಓರ್ವರು, ಕಾದಂಬರಿಕಾರ್ತಿಯಷ್ಟೇ ಅಲ್ಲದೆ ರಾಜ್ಯಮಟ್ಟದ ನೋಂದಾಯಿಸಲ್ಪಟ್ಟ ಮಹಿಳಾ ಸಂಘಟನೆಯಾದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ತ್ ನ ಸ್ಥಾಪಕರೂ ಹಾಗೂ ಪ್ರಧಾನ ಅಧ್ಯಕ್ಷರೂ ಆದ ಶ್ರೀಮತಿ ಎಸ್. ಮಂಗಳಾ ಸತ್ಯನ್. ಇವರು ಈವರೆಗೆ ನಲವತ್ತಕ್ಕೂ ಹೆಚ್ಚು ಕಾದಂಬರಿ ಗಳನ್ನು, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ನೂರಾರು ಲೇಖನಗಳು, ನಾಟಕಗಳನ್ನೂ ರಚಿಸಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿದ್ದಾರೆ. ಅಲ್ಲದೆ, ಶ್ರೀಮತಿ ಮಂಗಳಾ ಸತ್ಯನ್ ೨೦೦೨ ರ ಮೇ ೨೫ ಮತ್ತು ೨೬ ರಂದು ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆದ ೬ ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
*ಶ್ರೀಮತಿ ಮಂಗಳಾ ಸತ್ಯನ್ ರವರ "ಭಾಗ್ಯ ಜ್ಯೋತಿ", "ಮುಗ್ಧ ಮಾನವ", "ಬಿಸಿಲು ಬೆಳದಿಂಗಳು" (ಕಾದಂಬರಿಯ ಹೆಸರು "ಆ ಮುಖ"), ಮತ್ತು "ಮುರಳಿ ಗಾನ ಅಮ್ರತಪಾನ" ಕಾದಂಬರಿಗಳು ಚಲನಚಿತ್ರಗಳಾಗಿವೆ. ಅಲ್ಲದೆ, ಇವರು "ಹೂವೊಂದು ಬೇಕು ಬಳ್ಳಿಗೆ" ಮತ್ತು "ಸ್ವಾತಿ" ಚಲನಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಅಷ್ಟೇ ಜನಪ್ರಿಯರಾಗಿರುವ ಮತ್ತೋರ್ವ ಕಾದಂಬರಿಕಾರ್ತಿ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು. ಆರ್ಯಾಂಬ ಅವರ ಕೆಲವು ಕಾದಂಬರಿಗಳೂ ಕನ್ನಡ ಚಲನಚಿತ್ರಗಳಾಗಿ ರೂಪುಗೊಂಡಿವೆ.
== ಶೈಕ್ಷಣಿಕ ಮತ್ತು ಸಂಶೋಧನೆ ಸಂಸ್ಥೆಗಳು ==
{| width="100%" bgcolor="#fff4f4"
!align="center" colspan="2"|ಮೈಸೂರಿನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪಟ್ಟಿ
|-align="center"
!align="left" valign="top"|ವಿಶ್ವವಿದ್ಯಾಲಯಗಳು
|align="left" valign="top"|<small>[[ಮೈಸೂರು ವಿಶ್ವವಿದ್ಯಾಲಯ]], ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಡಾ. ಗಂಗೂಭಾಯಿ ಹಾನಗಲ್ ಕರ್ನಾಟಕ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿಶ್ವವಿದ್ಯಾಲಯ
!align="left" valign="top"|ಸಂಶೋಧನಾ ಸಂಸ್ಥೆಗಳು
|align="left" valign="top"|<small>ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಶನಾ ಸಂಸ್ಥೆ (ಸಿ ಎಫ್ ಟಿ ಆರ್ ಐ), ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿ ಐ ಐ ಎಲ್), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ ಆರ್ ಎಲ್) </small>
|-align="center"
!align="left" valign="top"|ಇಂಜಿನಿಯರಿಂಗ್ ಕಾಲೇಜುಗಳು
|align="left" valign="top"|<small>[[ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್]] (NIE), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಅಫ್ ಇಂಜಿನಿಯರಿಂಗ್ (SJCE), ವಿದ್ಯಾವರ್ಧಕ ಕಾಲೇಜ್ ಆಫ್ ಇ೦ಜಿನಿಯರಿ೦ಗ್ (VVCE), ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಅ೦ಡ್ ಎಜ್ಯುಕೇಶನಲ್ ಟೆಕ್ನೊಲಜಿ (VVIET), ಗೀತ ಶಿಶು ಶಿಕ್ಷಣ ಸಂಘ ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (ಹುಡುಗಿಯರು ಮಾತ್ರ)(GSSIET),ಮಹಾರಾಜ ಇನ್ಸ್ಟಿಟ್ಯೂಟ್ ಅಫ್ ಟೆಕ್ನೊಲಜಿ(MIT)</small>, ಎನ್.ಐ.ಇ. ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (NIEIT), ಅಕಡೆಮಿ ಫ಼ಾರ್ ಟೆಕ್ನಿಕಲ್ ಅಂಡ್ ಮ್ಯಾನೇಜ್ಮೆಂಟ್ ಎಕ್ಸೆಲ್ಲೆನ್ಸ್ (ATME)
|-align="center"
!align="left" valign="top"|ವೈದ್ಯಕೀಯ ಕಾಲೇಜುಗಳು
|align="left" valign="top"|<small>ಮೈಸೂರು ಮೆಡಿಕಲ್ ಕಾಲೇಜು (MMC), ಜೆ ಎಸ್ ಎಸ್ ಮೆಡಿಕಲ್ ಕಾಲೇಜು(JSS)</small>
|-align="center"
!align="left" valign="top"|ದಂತ ವೈದ್ಯಕೀಯ ಕಾಲೇಜುಗಳು
|align="left" valign="top"|<small>ಜೆ ಎಸ್ ಎಸ್ ಡೆಂಟಲ್ ಕಾಲೇಜು, ಫಾರೂಕಿಯಾ ಡೆಂಟಲ್ ಕಾಲೇಜು </small>
|-align="center"
!align="left" valign="top"|ಕಾನೂನು
|align="left" valign="top"|<small>ಜೆ ಎಸ್ ಎಸ್ ಲಾ ಕಾಲೇಜು, ವಿದ್ಯಾವರ್ಧಕ ಲಾ ಕಾಲೇಜು, ಶಾರದಾ ವಿಲಾಸ</small>
|-align="center"
!align="left" valign="top"|ಕಲೆ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜುಗಳು
|align="left" valign="top"|<small>ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾಜನ ಕಾಲೇಜು, ಜೆ.ಎಸ್.ಎಸ್ ಕಾಲೇಜು, ಬನುಮಯ್ಯ ಕಾಲೇಜು, ಟೆರೆಷಿಯನ್ ಕಾಲೇಜು,ಟಿ.ಟಿ.ಎಲ್. ಕಾಲೇಜು, ಮರಿಮಲ್ಲಪ್ಪ ಕಾಲೇಜು, ಎಮ್ ಎಮ್ ಕೆ ಅಂಡ್ ಎಸ್ ಡಿ ಎಮ್ ಕಾಲೇಜು</small>
'''ಸಂಸ್ಕೃತ ಕಾಲೇಜು'''- ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಕಾಲೇಜು
|}
== ಸಾರಿಗೆ ವ್ಯವಸ್ಥೆ ==
[[File:Mysore Shatabdi LHB coaches at Mysore Station (1).JPG|right|thumb|[[:w:Chennai|Chennai]]-Mysore [[Shatabdi]] at the [[Mysore Junction]]]]
ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಈಶಾನ್ಯ ದಿಕ್ಕಿನಲ್ಲಿ), ವಾಯುವ್ಯ ದಿಕ್ಕಿನಲ್ಲಿ ಹಾಸನಕ್ಕೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ. ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ. ಈಗ ಮ೦ಡಕಳ್ಳಿ ವಿಮಾನ ನಿಲ್ದಾಣವು ಶುರುವಾಗಿದ್ದು, ಬೆ೦ಗಳೂರಿಗೆ ಕಿ೦ಗ್ಫಫಿಶರ್ ನಿ೦ದ ವಿಮಾನ ವ್ಯವಸ್ಥೆ ಇಲ್ಲ.ಕೆವಲ ದಸರಾ ಸಮಯಕ್ಕೆ ಮಾತ್ರ.
[[ಚಿತ್ರ:Daria-daulat-bagh.jpg|thumb|ದರಿಯಾ ದೌಲತ್ - ಶ್ರೀರಂಗಪಟ್ಟಣದ ಟೀಪುವಿನ ಬೇಸಿಗೆ ಅರಮನೆ]]
== ಪ್ರಮುಖ ವ್ಯಕ್ತಿಗಳು ==
* [[ಜಯಶ್ರೀ|ಎಂ. ಜಯಶ್ರೀ]] - ಖ್ಯಾತ ಪೋಷಕ ನಟಿ
* [[ತಿರುಮಲಾಂಬ]] - ಕನ್ನಡ ಮೊದಲ ಪತ್ರಕರ್ತೆ, ಪ್ರಕಾಶಕಿ; ಲೇಖಕಿ
* [[ಟಿ. ಚೌಡಯ್ಯ]] - ಖ್ಯಾತ ಪಿಟೀಲು ವಾದಕ
* [[ದೇವನೂರು ಮಹಾದೇವ]] - ಖ್ಯಾತ ಸಾಹಿತಿ
* [[ಡಿ. ದೇವರಾಜ ಅರಸ್]] - ಮಾಜಿ ಮುಖ್ಯಮಂತ್ರಿ
* [[ಡಾ.ವಿಷ್ಣುವರ್ಧನ್]] - ಖ್ಯಾತ ನಟ
* [[ಹುಣಸೂರು ಕೃಷ್ಣಮೂರ್ತಿ]] - ಚಿತ್ರ ನಿರ್ದೇಶಕ, ನಿರ್ಮಾಪಕ
* [[ಸೂರ್ಯಕೀರ್ತಿ (ಉರಗ ತಜ್ಞ)|ಸೂರ್ಯಕೀರ್ತಿ]] - ಖ್ಯಾತ ಉರಗ ತಜ್ಞ, ಪರಿಸರ ಸಂರಕ್ಷಣಾವಾದಿ
* [[ಆರ್.ಕೆ.ಲಕ್ಷ್ಮಣ್]] - ಚಿತ್ರಕಾರ
== ಇದನ್ನೂ ನೋಡಿ ==
*[[ಮೈಸೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] ಮೈಸೂರು ಇದು ಬಹಳ ಆಕರ್ಷಣಿಯ ಸ್ಥಳವಾಗಿದೆ.
*ಸಾಂಸ್ಕೃತಿಕ ನಗರಿಯ ಪರಂಪರೆ ಮತ್ತು ನಂಬಿಕೆ;ಪೃಥ್ವಿ ದತ್ತ ಚಂದ್ರ ಶೋಭಿ;14 Oct, 2016 [http://www.prajavani.net/news/article/2016/10/14/444720.html] {{Webarchive|url=https://web.archive.org/web/20161017221208/http://www.prajavani.net/news/article/2016/10/14/444720.html |date=2016-10-17 }}
== ಬಾಹ್ಯ ಅಂತರಜಾಲ ತಾಣಗಳು ==
{{commons category|Mysore}}
*[http://www.mysorecity.gov.in ಮೈಸೂರು ನಗರಪಾಲಿಕೆ] {{Webarchive|url=https://web.archive.org/web/20080420054048/http://www.mysorecity.gov.in/ |date=2008-04-20 }}
*[http://www.mysoredasara.com ಮೈಸೂರು ದಸರ] {{Webarchive|url=https://web.archive.org/web/20181105190634/http://www.mysoredasara.com/ |date=2018-11-05 }}
*[http://www.uni-mysore.ac.in ಮೈಸೂರು ವಿಶ್ವವಿದ್ಯಾಲಯ]
*[http://www.starofmysore.com ಸ್ಟಾರ್ ಆಫ್ ಮೈಸೂರ್], ಇಂಗ್ಲಿಷ್ನಲ್ಲಿ ಸಂಜೆ ಪತ್ರಿಕೆ.
*[http://mysore.dotindia.com ಬಿಎಸ್ಎನ್ಎಲ್]
*[http://mysoresamachar.com/ ಮೈಸೂರು ಸಮಾಚಾರ] {{Webarchive|url=https://web.archive.org/web/20041001083459/http://www.mysoresamachar.com/ |date=2004-10-01 }}
*[http://mysorepalace.org/ ಮೈಸೂರು ಅರಮನೆ] {{Webarchive|url=https://web.archive.org/web/20041010150950/http://www.mysorepalace.org/ |date=2004-10-10 }}
*[http://www.mapsofindia.com/maps/karnataka/mysore.htm ಮೈಸೂರಿನ ಭೂಪಟ]
== ಆಧಾರ/ಆಕರಗಳು ==
{{reflist}}
{{ಕರ್ನಾಟಕದ_ಜಿಲ್ಲೆಗಳು}}
<br>
<br>
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಮೈಸೂರು|*]]
[[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]]
[[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಭಾರತದ ಹಿಂದಿನ ರಾಜಧಾನಿ ನಗರಗಳು]]
0ula8v7k3rp4co8wm3f81syt2okh9qx
1307686
1307685
2025-06-29T07:09:40Z
2A0A:EF40:352:7C01:BB03:6001:257:1DB7
ಸರಿಯಾದ ವ್ಯಾಕರಣದ ಬಳಕೆ
1307686
wikitext
text/x-wiki
{{Infobox ಜಿಲ್ಲೆ
| name = ಮೈಸೂರು
| perrow = 2/2/1
| image1= Mysuru Montage.jpg
| caption1 = ಮೈಸೂರು
| image2 =
| caption2 =
| image3 =
| caption3 =
| image4 =
| caption4 =
| image5 =
| caption5 =
| image6 =
| caption6 =
| image7 =
| caption7 =
| image8 =
| caption8 =
| map = Karnataka Mysore locator map.svg
| total_area = ೬,೩೦೭ ಚ.ಕಿ.ಮೀ
| forest_area =೧೬.೬೯ % <br> (೧,೦೫೨.೮೩ ಚ.ಕಿ.ಮೀ)
| coastal_length =
| district_hq = ಮೈಸೂರು
| taluk = {{hlist|ಮೈಸೂರು|ನಂಜನಗೂಡು|ಕೃಷ್ಣರಾಜನಗರ|ಹುಣಸೂರು|ಹೆಚ್ ಡಿ ಕೋಟೆ|ತಿ.ನರಸೀಪುರ|ಸರಗೂರು|ಸಾಲಿಗ್ರಾಮ|ಪಿರಿಯಾಪಟ್ಟಣ}}
| census = ೨೦೧೧
| total_population = ೩೦,೦೧,೧೨೭
| urban_population = ೪೧.೫೦%
| rural_population = ೫೮.೫೦ %
| population_density = ೪೭೬/km²
| sex_ratio = ೯೮೫♀/೧,೦೦೦♂
| literacy = ೭೨.೭೯%
| hdi =
| currency =
| gdp =
| percapita =
| rto =
*'''ಕೆಎ ೦೯''' ಮೈಸೂರು ಪಶ್ಚಿಮ
*'''ಕೆಎ ೪೫''' ಹುಣಸೂರು
*'''ಕೆಎ ೫೫''' ಮೈಸೂರು ಪೂರ್ವ
| website = {{url|mysore.nic.in}}
}}[[ಚಿತ್ರ:KRS dam.JPG|thumb|ಕೆ.ಆರ್.ಎಸ್ ಅಣೆಕಟ್ಟು]]
'''ಮೈಸೂರು''' ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ''ಅರಮನೆಗಳ ನಗರ'' ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.
ಮೈಸೂರನ್ನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಮೈಸೂರು ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದ ವಾರ್ಡನ್ ನಗರಗಳಲ್ಲಿ ಒಂದು. ಅದ್ಭುತವಾದ ಮೈ ನವಿರೇಳಿಸುವ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಹೆಸರಾದ ಮೈಸೂರು ನಗರದಲ್ಲಿ ಮೊದಲ ಪಿರಂಗಿ ಗುಂಡು ಹಾಗೂ ರಾಕೇಟ್ಗಳ ದಾಳಿ ನಡೆದದ್ದು. ಮೈಸೂರನ್ನು ಚಂದದ ನಗರಿ ಎಂದು ಕರೆಯಲಾಗುತ್ತದೆ.
[[Image:Mysore Infy bldg.jpg|thumb|alt=A photo of a building in the Infosys campus at Mysore|Multiplex in the [[Infosys]] campus at Mysore]]
ಮೈಸೂರಿನ ಅಧಿದೇವತೆ
ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "[[ಚಾಮುಂಡೇಶ್ವರಿ|ಚಾಮುಂಡಿ]]" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ.
ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ.
ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ.
ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ.
ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿರುವ ಒಂದು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಆಗಿದೆ. ಇದು ಮೈಸೂರು ನಗರದಿಂದ 38 ಕಿಲೋಮೀಟರ್ (೨೪ ಮೈಲಿ) ದೂರದಲ್ಲಿದೆ ಮತ್ತು ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯಕ್ಕೆ ( ಕೇಶವ ಅಥವಾ ಕೇಶವ ದೇವಾಲಯ ಎಂದೂ ಕರೆಯುತ್ತಾರೆ) ಪ್ರಸಿದ್ಧವಾಗಿದೆ.
==ಮೈಸೂರು ನಗರದ ಇತಿಹಾಸ ==
[[File:Mysore Painting.jpg|thumb|alt=A photo depicting the Mysore style of painting|Mysore painting depicting the goddess [[ಸರಸ್ವತಿ]]]]
*ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ [[ಒಡೆಯರ್]] ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು "ಯದುರಾಯ". ಹಾಗಾಗಿ ವಂಶದ ಹೆಸರು 'ಯದುವಂಶ' ಎಂದಾಯಿತು. ಮೊದಲಿಗೆ [[ವಿಜಯನಗರ]] ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ [[ಹೈದರ್ ಅಲಿ]] ಮತ್ತು [[ಟೀಪು ಸುಲ್ತಾನ್|ಟಿಪ್ಪು ಸುಲ್ತಾನ್ರ]] ಆಡಳಿತ ನಡೆಯಿತು.
*ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. [[ಮೈಸೂರು ಸಂಸ್ಥಾನ]] ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. ೧೭೯೯ರಲ್ಲಿ [[ಟಿಪ್ಪು ಸುಲ್ತಾನ್|ಟೀಪು ಸುಲ್ತಾನನ]] ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು.
*೧೮೮೧ರಲ್ಲಿ ಮೈಸೂರಿನಲ್ಲಿ ೧೪೪ ಸದಸ್ಯರೊಂದಿಗೆ, ಪ್ರಜಾ ಪ್ರತಿನಿಧಿ ಸಭೆ ಸ್ಥಾಪನೆಯಾಯಿತು. ೧೮೮೧ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಮೈಸೂರಿನಲ್ಲಿ ಆರಂಭವಾಯಿತು. ೧೮೮೨ರಲ್ಲಿ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಹಾಸಿದರು. ಕೋಲಾರದ ಚಿನ್ನದ ಗಣಿ ಆರಂಭವಾಯಿತು. ೧೯೦೫ರಲ್ಲಿ ಶಿವನ ಸಮುದ್ರ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಹಾಗು ಕೋಲಾರದ ಚಿನ್ನದ ಗಣಿ, ಮತ್ತು ಬೆಂಗಳೂರಿಗೆ ವಿದ್ಯುತ್ ಸರಬರಾಜು. ಪ್ರಥಮಬಾರಿಗೆ ಭಾರತದಲ್ಲಿ ವಿದ್ಯುತ್ ದೀಪ ಬೆಳಗಿತು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಮೈಸೂರು ಸಂಸ್ಥಾನದಲ್ಲಿ ಶಾಲೆಗಳ ಸಂಖ್ಯೆ ೪೫೬೮ ರಿಂದ ೧೧೨೯೪ ಕ್ಕೆ ಹೆಚ್ಚಿದವು. ಇದು ಕರ್ನಾಟಕದಲ್ಲಿ ಮೊದಲ ಕಲಿಕಾ ಕೇಂದ್ರವಾಯಿತು. ೧೯೧೧ರಲ್ಲಿ, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿಗೆ ಕನ್ನಂಬಾಡಿ [ಕೃಷ್ಣರಾಜ ಸಾಗರ] ಆಣೆಕಟ್ಟು ಕಟ್ಟಿದರು. ಹಾಗೂ ೧೯೧೬- ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಕೈಗಾರಿಕೆ ನಿರ್ಮಾಣ, ಎಚ್. ಎ. ಎಲ್. ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಮತ್ತು ಶಿವನ ಸಮುದ್ರದಲ್ಲಿ ೪೦೦೦ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆ ಆರಂಭಗೊಂಡವು. ದಿವಾನ್ ಸಾರ್ ಎಮ್. ವಿಶ್ವೇಶ್ವರಯ್ಯ ಇವರ ಕಾಲದಲ್ಲಿ ೩೭೨ ಮೈಲಿ ಉದ್ದದ ರೈಲ್ವೆ ಮಾರ್ಗವನ್ನು ಹಾಸಲಾಹಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಯಿತು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು.
*ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ''ಮೈಸೂರು ರಾಜ್ಯ'' ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ "ಕರ್ನಾಟಕ ರಾಜ್ಯ " ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ [[ಬೆಂಗಳೂರು]] ನಗರದಿಂದ ೧೪೦ ಕಿ.ಮೀ. ದೂರದಲ್ಲಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ [[ದಸರಾ]] ಅಥವಾ [[ನವರಾತ್ರಿ]] ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ [[ಅಕ್ಟೋಬರ್]] ತಿಂಗಳಿನಲ್ಲಿ ನಡೆಯುವುದು.
== ಉಗಮ ==
ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಕೋಣ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿಷೂರು>ಮಹಿಸೂರು>ಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ ೨೦೦೫ ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಆಂಗ್ಲ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು. ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ. ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.
==[[ಚಾಮುಂಡಿ]] ದೇವಾಲಯದ ಇತಿಹಾಸ==
[[ಚಿತ್ರ:Chamundi hill 7.jpg|thumb|೧೦೦px|ಚಾಮುಂಡಿ ಬೆಟ್ಟದ ದೇವಸ್ಥಾನಗಳಿಗೂ ಸಹ ಮೈಸೂರು ಪ್ರಸಿದ್ಧ]]
*ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು ೯೫೦ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. ನಗರದ ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ ಮತ್ತು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ.
*ನಂತರ ಬೆಟ್ಟದ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ನಂತರ ಮಹಿಷೂರು, ಅಂತಿಮವಾಗಿ ಮೈಸೂರಾಗಿ ಬದಲಾಯಿತು. ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು.
*ಶ್ರೀರಂಗಪಟ್ಟಣ ಕೋಟೆಯ ಪ್ರಾಂಗಣ ಕೃಷ್ಣರಾಜ ಒಡೆಯರ್ III ರ ಆಳ್ವಿಕೆಯಲ್ಲಿ ವಿಸ್ತರಿಸಿತು. ಇದು ನಗರದ ಅನೇಕ ಆಡಳಿತಗಾರರ ಕೊಡುಗೆಗಳನ್ನು ಹೊಂದಿದೆ. ಮೈಸೂರಿನ ಮಹಾನ್ ಎಂಜಿನಿಯರ್ ಗಳು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ, ವಿಶಿಷ್ಟ ಆಳ್ವಿಕೆಗೆ ನೆರವಾಗಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ- ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯ ಇವರುಗಳು. ಇವರ ಕಾಲದಲ್ಲಿ ವಿಶಾಲ ರಸ್ತೆಗಳು, ಕಾಲುವೆಗಳು ಮತ್ತು ಅತ್ಯಂತ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಗಾರ್ಡನ್ ಸಿದ್ಧಗೊಂಡವು. ಅವರು ಪ್ರಗತಿಯ ಮುಂಚೂಣಿಗೆ ನಗರವನ್ನು ತರುವ ಸಲುವಾಗಿ ಉದ್ಯಮ, ಕಲೆ, ಕೃಷಿ ಮತ್ತು ಶಿಕ್ಷಣ ಬಡ್ತಿಯನ್ನು ನೀಡುತ್ತಿದ್ದರು. ಅವರ ಕಾಲವನ್ನು "ಮೈಸೂರಿನ ಸುವರ್ಣ ಯುಗ" ಎಂದು ಕರೆಯುತ್ತಾರೆ.
*ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಶಕ್ತಿ ಕೇಂದ್ರ ಎಂದು ಪ್ರಸಿದ್ಧವಾಗಿದ್ದು, ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ದೇವಾಲಯದ ಎರಡೂ ರಸ್ತೆ ೧೦೦೮ ಕ್ರಮಗಳನ್ನು ನಿಲುಕಿಸಿ ಕೊಳ್ಳಬಹುದು. ಬೆಟ್ಟದ ಮೇಲೆ ೭೦೦ ಹಂತಗಳನ್ನು ಏರಿಕೆಗೆ ಮತ್ತು ಮಹಿಷಾಸುರನ ಪ್ರತಿಮೆ ಹಾಗೂ ದೇವತೆ ಚಾಮುಂಡೇಶ್ವರಿಯ ಬಳಿ {BULL} ನಂದಿಯ ಒಂದು ಬೃಹತ್ ಪ್ರತಿಮೆ ಇದೆ. ಬೆಟ್ಟದ ಮೇಲಿಂದ ಇಡೀ ಮೈಸೂರು ನಗರದ ಪರಿದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
=== ಅರಕೇಶ್ವರ ಸ್ವಾಮಿ ದೇವಾಲಯ ===
ಕೃಷ್ಣರಾಜ ನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರವಾಗಿದ್ದು, ಕಾವೇರಿ ನದಿಯ ದಡದಲ್ಲಿದೆ ಈ ನಗರವು ಇಂದೆ ಎಡ ತೊರೆ ಎಂದು ಕರೆಯಲಾಗುತ್ತಿತು ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನ ಇದೆ.
ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ ವಾಗಿದ್ದು. ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಯಡತೊರೆ ಎಂದು ಕರೆಯಲ್ಪಟ್ಟಿತು. ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನವಿದೆ.
ಇದು ಜಗತ್ತಿನಲ್ಲೇ ಕಂಡು ಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮರುದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ.
ಮಸಣಿಕಮ್ಮ ದೇವಸ್ಥಾನ
ಮಸಣಿಕಮ್ಮ ದೇವಸ್ಥಾನಕರ್ನಾಟಕದ ಪಿರಿಯಾಪಟ್ಟಣದಲ್ಲಿ ತಾಯಿ ಶಕ್ತಿ ದೇವತೆಗೆ ಸಮರ್ಪಿಸಲಾಗಿದೆ. ಆಕೆಯನ್ನು ಇಲ್ಲಿ ಮಸಣಿಕಮ್ಮ ದೇವಿಯೆಂದು ಪೂಜಿಸಲಾಗುತ್ತದೆ. ಈ ದೇವಾಲಯವು ಕರ್ನಾಟಕದ ಎಲ್ಲಾ ಪ್ರದೇಶಗಳಿಂದ ಮತ್ತು ನೆರೆಯ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ದುಷ್ಟರಿಂದ ಮುಕ್ತಿ ಪಡೆಯಲು ಆಕೆಯನ್ನು ಭಕ್ತರು ಪೂಜಿಸುತ್ತಾರೆ. ಅವಳು ಫಲವತ್ತತೆಯ ದೇವತೆಯೂ ಹೌದು.
ದಂತಕಥೆಯ ಪ್ರಕಾರ ಮಾತೃದೇವತೆಯ ನಿರ್ದಿಷ್ಟ ರೂಪವನ್ನು ಪೂಜಿಸಿದ ಹುಡುಗಿಗೆ ಅವಳ ಕುಟುಂಬದಿಂದ ಕಿರುಕುಳ ನೀಡಲಾಯಿತು. ಮನೆಯವರ ಅದರಲ್ಲೂ ತಂದೆಯ ವರ್ತನೆಯನ್ನು ಸಹಿಸಲಾರದೆ ಕುದಿಯುತ್ತಿದ್ದ ಸುಣ್ಣದ ಕಲ್ಲಿಗೆ ಹಾರಿ ಕರಗಿ ಹೋದಳು. ಘಟನೆಯನ್ನು ಕಂಡ ಮೀನುಗಾರರು ಆಕೆಗೆ ಪೂಜೆ ಸಲ್ಲಿಸಿದರು. ಅವಳು ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂದು ಅವಳನ್ನು ಪೂಜಿಸುವಂತೆ ಸ್ವರ್ಗದಲ್ಲಿ ಒಂದು ಧ್ವನಿ ಕೇಳಿತು. ಕೆಲವು ದಿನಗಳ ನಂತರ ಸುಣ್ಣದ ಕಲ್ಲಿನಿಂದ ಒಂದು ಮೂರ್ತಿ (ವಿಗ್ರಹ) ಕಾಣಿಸಿಕೊಂಡಿತು ಮತ್ತು ಅವಳನ್ನು ಉರಿಮಸಾನಿ ಎಂದು ಕರೆಯಲಾಯಿತು. ನಂತರ ಮಸಣಿಕಮ್ಮ ಆದರು.
=== ಚೆನ್ನಕೇಶವ ದೇವಾಲಯ ===
ಚನ್ನ ಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ 38 ಕಿಲೋ ಮೀಟರ್ ದೂರದಲ್ಲಿದೆ..
ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.
*ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ [[ಮೈಸೂರು ಅರಮನೆ]], [[ಶ್ರೀ ಚಾಮರಾಜೇಂದ್ರ ಮೃಗಾಲಯ]], [[ಚಾಮುಂಡಿ ಬೆಟ್ಟ]], [[ಕಾರಂಜಿ ಕೆರೆ]], [[ಕುಕ್ಕರಹಳ್ಳಿ ಕೆರೆ]], ರೀಜನಲ್ ಮ್ಯೂಜಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಜಗನ್ಮೊಹನ ಅರಮನೆ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು [[ಶ್ರೀರಂಗಪಟ್ಟಣ|ಣಶ್ರೀರಂಗಪಟ್ಟಣ]], [[ಕೃಷ್ಣರಾಜಸಾಗರ]], [[ರಂಗನತಿಟ್ಟು]], [[ಬಂಡೀಪುರ ರಾಷ್ಟ್ರೀಯ ಉದ್ಯಾನವನ|ಬಂಡೀಪುರ]], [[ತಲಕಾಡು]], [[ಮುಡುಕುತೊರೆ]] [[ಟಿ. ನರಸೀಪುರ]] ಇತ್ಯಾದಿ. [[ಭಾರತ|ಭಾರತದ]] ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ [[ಮೈಸೂರು ವಿಶ್ವವಿದ್ಯಾಲಯ]] ಇದೇ ನಗರದಲ್ಲಿದೆ.
*ಇತರ ಸಂಶೋಧನಾ ಸಂಸ್ಥೆಗಳೆಂದರೆ [[ಕೇಂದ್ರೀಯ ಆಹಾರ ಸಂಶೋಧನಾಲಯ]] (ಸಿಎಫ್ಟಿಆರ್ಐ), [[ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ]] (ಡಿಎಫ್ಆರ್ಎಲ್), ಭಾರತೀಯ ಭಾಷಾ ಸಂಸ್ಥಾನ [http://www.ciil.org/ http://www.ciil.org/]. ಸ್ಥಳೀಯವಾಗಿ ಮೈಸೂರು ಎಂದು ಮೈಸೂರು, ಬೆಂಗಳೂರಿಗೆ ಮೊದಲು ಕರ್ನಾಟಕ ಪ್ರಮುಖ ನಗರವಾಗಿತ್ತು. ಈ ಅತೀಂದ್ರಿಯ ಮತ್ತು ಪೌರಾಣಿಕ ನಗರದ ದೇವತೆ ಚಾಮುಂಡೇಶ್ವರಿ, ಪಾರ್ವತಿಯ ಅವತಾರವೆಂದು ಮೂಲಕ ಚಾಮುಂಡಿ ಬೆಟ್ಟದ ಮೇಲೆ ಕೊಲ್ಲಲ್ಪ ಟ್ಟಿರಬಹುದು ಪರಿಚಿತರಾಗಿರುವ ಮಹಿಷಾಸುರ ರಾಕ್ಷಸ. ೧೦ ದಿನ ದಸರಾವನ್ನು ಉತ್ಸವ ದುಷ್ಟ ಒಳ್ಳೆಯ ಈ ವಿಜಯವನ್ನು ಆಚರಿಸಲು ಪ್ರತಿವರ್ಷ ಆಯೋಜಿಸಲಾಗುತ್ತದೆ. ಆಧುನಿಕತೆಯ ನಗರದ ಮೇಲೆ ತನ್ನ ಪ್ರಭಾವವನ್ನು ಹೊಂದಿದ್ದರೂ, ಮೈಸೂರು ನಗರದಲ್ಲಿ ಪ್ರವಾಸೋದ್ಯಮವನ್ನು ಮಾಡಿದ್ದಾರೆ. ಇದರ ಉದ್ದೇಶ ತನ್ನ ಹಳೆಯ ಶ್ರೀಮಂತ ಪರಂಪರೆ, ಅರಮನೆ ವೈಭವಗಳು, ಅದ್ಭುತ ತೋಟಗಳು/ಉದ್ಯಾನವನಗಳ ಸಂರಕ್ಷಣೆ, ಭವ್ಯವಾದ ದೇವಾಲಯಗಳ ರಕ್ಷಣೆ, ಸಂಪ್ರದಾಯ ಮತ್ತು ಮೋಡಿಗಳನ್ನು ಉಳಿಸಿಕೊಳ್ಳವುದಾಗಿದೆ.
*'''ಚೆನ್ನಕೇಶವ ದೇವಾಲಯ''':ಚನ್ನಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ ೩೮ ಕಿಲೋ ಮೀಟರ್ ದೂರದಲ್ಲಿದೆ..
ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.
<gallery>
images.jpg|
<gallery>
===[[ಮೈಸೂರಿನ ಇತಿಹಾಸ|ಅರಮನೆಗಳು]]===
ಮೈಸೂರು ನಗರವನ್ನು "ಅರಮನೆಗಳ ನಗರ " ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. ಇದಲ್ಲದೆ ಸಹ ಅಂಬಾವಿಲಾಸ ಅರಮನೆ ಎಂಬ ಪ್ರಸಿದ್ಧ ಮೈಸೂರು ಅರಮನೆ. ಇದಲ್ಲದೆ ಜಗನ್ ಮೋಹನ ಅರಮನೆ, ಜಯಲಕ್ಮೀ ವಿಲಾಸ ಮತ್ತು ಲಲಿತಮಹಲ್ ಗಳನ್ನು ಹೊಂದಿದೆ. ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ. ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ '''ಅರಮನೆಗಳ ನಗರ''' ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು: [[ಮೈಸೂರು ಅರಮನೆ|ಮುಖ್ಯ ಮೈಸೂರು ಅರಮನೆ]]: ಮುಖ್ಯ ಮೈಸೂರು ಅರಮನೆ ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ [http://www.mysorepalace.in/360/palace_night/mysorePalace.htm ೩೬೦° ನೋಟ] {{Webarchive|url=https://web.archive.org/web/20090130111056/http://mysorepalace.in/360/palace_night/mysorePalace.htm |date=2009-01-30 }} ನೀಡುವ ಅರಮನೆ.
====ರಾಜೇಂದ್ರ ವಿಲಾಸ ಅರಮನೆ====
ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ.
====ಜಗನ್ಮೋಹನ ಅರಮನೆ====
ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. [[ರಾಜಾ ರವಿ ವರ್ಮ]] ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು.
====ಜಯಲಕ್ಷ್ಮಿ ವಿಲಾಸ ಅರಮನೆ====
ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ.
====ಲಲಿತ ಮಹಲ್ ಅರಮನೆ====
ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.
*ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ, ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.<ref>http://www.mysorepalace.in/act.doc {{Webarchive|url=https://web.archive.org/web/20110907041822/http://www.mysorepalace.in/act.doc |date=2011-09-07 }} ಮೈಸೂರು ಅರಮನೆ ಕಾಯ್ದೆ</ref>
*'''ಚಾಮುಂಡಿ ಬೆಟ್ಟ''' : ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಕೇಂದ್ರ ಎಂದು ಆದರೆ ಪ್ರವಾಸಿ ಆಕರ್ಷಣೆಯ ಪ್ರಸಿದ್ಧವಾಗಿದೆ. ಚಾಮುಂಡಿ ಬೆಟ್ಟದ ನಂದಿ, ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು '''ಚಾಮುಂಡಿ ಬೆಟ್ಟ'''. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ. ಮೂಲ: ವಿಕಿಮೀಡಿಯ ಕಣಜದಲ್ಲಿ
*'''ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್''' : ಮೈಸೂರು ಮೃಗಾಲಯ ಪ್ರಾಣಿ ಅದರ ವಿವಿಧ ಭೇಟಿ ಸೆಳೆಯುತ್ತದೆ. ಇದು ಭಾರತದಲ್ಲಿರುವ ಪ್ರಾಚೀನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಮತ್ತು ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ. ಮೈಸೂರಿನ '''ಚಾಮರಾಜೇಂದ್ರ ವನ್ಯ ಮೃಗಾಲಯ''' ಅಥವಾ "ಮೈಸೂರು ಝೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು.
*'''ಝಿಯಾನ್ ಗಾರ್ಡನ್ಸ್''' : ಝಿಯಾನ್ ಗಾರ್ಡನ್ಸ್ ವಿಶ್ವದ ತಾರಸಿ ಗಾರ್ಡನ್ಸ್ ಅತ್ಯುತ್ತಮ ಪರಿಗಣಿಸಲಾಗುತ್ತದೆ. ಕೆಆರ್ಎಸ್ ಅಣೆಕಟ್ಟಿನ ಸೈಟ್ ಇಟ್ಟ, ಗಾರ್ಡನ್ ಕೆಲವೇ ಹೆಸರಿಸಲು, ನೀರಿನ ವಾಹಕಗಳು ಕ್ಯಾಸ್ಕೇಡಿಂಗ್ ಅದರ ಸಮ್ಮಿತೀಯ ಯೋಜನೆ, ಸಂಗೀತ ಕಾರಂಜಿಗಳು ಹೆಸರುವಾಸಿಯಾಗಿವೆ. ಸೂರ್ಯನ ಕೆಳಗೆ ಹೋಗುತ್ತದೆ ಎಂದು, ಕಾರಂಜಿಗಳು ಪ್ರಕಾಶಿಸುವಂತೆ ಮತ್ತು ಅವರು ಅದ್ಭುತ ದೃಷ್ಟಿ ಇದು ರಾಗ ನೃತ್ಯ ಮಾಡಲಾಗುತ್ತದೆ. ಒಂದು ಪ್ರವಾಸಿ ತೋಟದಲ್ಲಿ ಉತ್ತಮ ದೋಣಿ ಸವಾರಿ ಆನಂದಿಸಬಹುದು.
'''ಕೃಷ್ಣ ರಾಜ ಸಾಗರ ಅಣೆಕಟ್ಟು''' : ಮೂರು ನದಿಗಳು ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಒಂದೆಡೆ ಹತ್ತಿರ ನಿರ್ಮಿಸಲಾಗಿದೆ ಎಸ್ ಅಣೆಕಟ್ಟೆಯಿಂದ, ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ಜಲಾಶಯ. ಇದು ಮಹಾನ್ ಇಂಜಿನಿಯರ್ ಸರ್ ಎಂ ವಿಶ್ವೆಸ್ವರಯ್ಯ ಮತ್ತು ಅದರ ಅದ್ಭುತ ಕಾಲುವೆಗಳ ಮೂಲಕ ೧೯೩೨ರಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ನೀರು ಒದಗಿಸುವ ಅಣೆಕಟ್ಟು ನಿರ್ಮಿಸಲಾಗಿತ್ತು ನೀರಿನ ಹೊರಬಂದರು ಮಾಡಿದಾಗ ನೋಡು ಒಂದು ಸುಂದರ ದೃಶ್ಯ.
'''ಸೇಂಟ್ ಫಿಲೋಮಿನಾ ಚರ್ಚ್''' : ನವ್ಯ-ಗೋಥಿಕ್ ಶೈಲಿಯಲ್ಲಿ ಬೃಹತ್ ಚರ್ಚ್ ಭಾರತದ ಅತಿ ಭವ್ಯ ಚರ್ಚುಗಳು ಒಂದಾಗಿದೆ. ಚರ್ಚ್ ಅದ್ಭುತ ನೆಲಮಹಡಿಯು ಕ್ರಾಸ್ ಹೋಲುತ್ತದೆ. ಚರ್ಚ್ ೧೭೫ ಅಡಿ ಎತ್ತರದ ಅವಳಿ ಗೋಪುರಗಳು ಹಲವಾರು ಮೈಲಿಗಳ ದೂರದಿಂದ ಗೋಚರಿಸುತ್ತವೆ. ಈ ಚರ್ಚ್ ಗಾಜಿನ ಚಿತ್ರಿಸಿದ ಕಿಟಕಿಗಳಿವೆ ಅವರ ಹುಟ್ಟು, ಲಾಸ್ಟ್ ಸಪ್ಪರ್, ಶಿಲುಬೆಗೇರಿಸಿದ ಮತ್ತು ಪುನರುತ್ಥಾನದ ರೀತಿಯ ಯೇಸುಕ್ರಿಸ್ತನ ಜೀವನದಲ್ಲಿ ಘಟನೆಗಳ ದೃಶ್ಯಗಳನ್ನು ಚಿತ್ರಿಸಲು.
''' ರೈಲು ಮ್ಯೂಸಿಯಂ''' : ಈ ಇತರ ದೆಹಲಿಯಲ್ಲಿ ಜೊತೆಗೆ ಭಾರತದಲ್ಲಿ ಸ್ಥಾಪನೆ ಎರಡು ರೈಲು ವಸ್ತು ಒಂದಾಗಿದೆ. ಇದು ಛಾಯಾಚಿತ್ರಗಳು, ಪುಸ್ತಕ ಮತ್ತು ಇಂಜಿನ್ ಎಂಜಿನ್ ಮತ್ತು ರೈಲು ಗಾಡಿಗಳು ಪ್ರದರ್ಶನ ಮೂಲಕ ಭಾರತೀಯ ರೈಲ್ವೆ ಹಿಂದೆ ಮೂಲಕ ಹೊಂದಿದೆ ಪ್ರಗತಿಯ ಪ್ರಯಾಣ ದಾಖಲಿಸಿದೆ.
*ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ ([[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾಲಯದ]] ಆವರಣ). ಇನ್ನು ಕೆಲವು ಸ್ಥಳಗಳೆಂದರೆ ನೈಸರ್ಗಿಕ ಚರಿತ್ರೆ ವಸ್ತುಸಂಗ್ರಹಾಲಯ, ರೈಲ್ವೇ ವಸ್ತುಸಂಗ್ರಹಾಲಯ, ಕಲಾ ಮಂದಿರ, [[ಕುಕ್ಕರಹಳ್ಳಿ ಕೆರೆ]], ಪುಷ್ಪಕಾಶಿ (ಪುಷ್ಪೋದ್ಯಾನ), [[ಕಾರಂಜಿ ಕೆರೆ|ಕಾರಂಜಿ ಕೆರೆ,]] ಮೈಸೂರು ರೇಷ್ಮೆ ಕಾರ್ಖಾನೆ ಮುಂತಾದವು.
== ಆಕರ್ಷಣೆಗಳು ==
ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ.
== ಮೈಸೂರು ನಗರ ಪ್ರದೇಶಗಳು ==
ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು- ಸಂತೇಪೇಟೆ, ಕೃಷ್ಣರಾಜ ಮೋಹಲ್ಲ, ನಜರ್ ಬಾದ್, ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ), ಕನ್ನೇಗೌಡನ ಕೊಪ್ಪಲು, ಇಟ್ಟಿಗೆಗೂಡು, ಚಾಮರಾಜ ಪುರಂ,ಕೃಷ್ಣಮೂರ್ತಿ ಪುರಂ, [[ಅಶೋಕಪುರಂ]], ಶ್ರೀರಾಮಪುರ, ಜಯನಗರ, ಕುವೆಂಪುನಗರ, ಸರಸ್ವತಿ ಪುರಂ, ವಿದ್ಯಾರಣ್ಯಪುರಂ, ಸಿದ್ದಾರ್ಥನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಶಾರದದೇವಿನಗರ, ತೊಣಚಿಕೊಪ್ಪಲು, ಮಾನಸಗಂಗೋತ್ರಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ), ಗೋಕುಲಂ, ಯಾದವಗಿರಿ, ಬೃಂದಾವನ ಬಡಾವಣೆ,ಕುಂಬಾರ ಕೊಪ್ಪಲು, ಮೇಟಗಳ್ಳಿ, ಬಿ ಎಂ ಶ್ರೀ ನಗರ, ಮಂಚೇಗೌಡನಕೊಪ್ಪಲು, ಲಕ್ಷ್ಮಿಕಾಂತಾನಗರ,ಹೆಬ್ಬಾಳು ಬಡಾವಣೆ, ವಿಜಯನಗರ, ಜೆ.ಪಿ.ನಗರ, ಶಿವರಾಮಪೇಟೆ, ವೀರನಗೆರೆ (ಗಾಂಧಿನಗರ), ಕನಕದಾಸನಗರ, ರೂಪನಗರ, ದೀಪನಗರ, ದಟ್ಟಗಳ್ಳಿ ಮುಂತಾದವುಗಳು.
== ಸಮೀಪದ ಪ್ರವಾಸಿ ಸ್ಥಳಗಳು ==
{{colbegin|2}}
*[[ಶ್ರೀರಂಗಪಟ್ಟಣ]]
*[[ಕೃಷ್ಣರಾಜಸಾಗರ]]
*[[ಕಬಿನಿ]]
*[[ಸೋಮನಾಥಪುರ]]
* [[ಗೋಸಾಯಿ ಘಾಟ್, ಸಂಗಮ]]
* [[ನೀಲಗಿರಿ ಬೆಟ್ಟಗಳು]]
* [[ತಲಕಾಡು]]
* [[ಬಂಡಿಪುರ ಅಭಯಾರಣ್ಯ]]
* [[ಮದುಮಲೈ ಕಾಡುಗಳು]]
* [[ನಾಗರಹೊಳೆ ಅಭಯಾರಣ್ಯ]]
* [[ರಂಗನತಿಟ್ಟು ಪಕ್ಷಿಧಾಮ]]
* [[ಬಲಮುರಿ]] ಮತ್ತು [[ಎಡಮುರಿ]]
* [[ಗೋಪಾಲಸ್ವಾಮಿ ಬೆಟ್ಟ|ಹಿಮವದ್ ಗೋಪಾಲಸ್ವಾಮಿ ಬೆಟ್ಟ]]
* [[ಬಿಳಿಗಿರಿರಂಗನ ಬೆಟ್ಟ]]
* [[ಕುಂತಿ ಬೆಟ್ಟ]]
* [[ಮೇಲುಕೋಟೆ]]
* [[ಚಾಮುಂಡಿ ಬೆಟ್ಟ]]
* ಲಲಿತ್ ಮಹಲ್
{{colend|2}}
[[ಚಿತ್ರ:Mahishasura statue at the Chamundeswari Temple, Mysuru, Karnataka, India (2004).jpg|thumb|ಚಾಮುಂಡಿ ಬೆಟ್ಟದ ಮಹಿಷಾಸುರ]]
[[Image:CrawfordHall 1.jpg|thumb|alt=A photo of Crawford Hall, the headquarters of the University of Mysore|Crawford Hall, the administrative headquarters of the [[University of Mysore]]]]
ತಿ.ನರಸೀಪುರವುಕಾವೇರಿ-ಕಪಿಲಾ-ಸ್ಫಟಿಕ ಸರೋವರಗಳು ತ್ರಿವೇಣಿ ಸಂಗಮದ ತನ್ನೊಡಲಲ್ಲಿ ಹಲವು ದೇಗುಲಗಳನ್ನು ಒಳಗೊಂಡಿದ್ದು ಅಗಸ್ತ್ಯೇಶ್ವರ,ಹನುಮಂತೇಶ್ವರ,ಕಾಮಾಕ್ಷಿ,ಪುರಾಣ ಪ್ರಸಿದ್ಧ ಅಶ್ವತ್ಥ ವೃಕ್ಷ, ಶಂಕರಾಚಾರ್ಯ ಪೀಠ,ಗ್ರಾಮದೇವತೆ ನಡುಹೊಳೆ ಚೌಡೇಶ್ವರಿ,ಇವು ತಿರುಮಕೂಡಲಿನಲ್ಲಿದ್ದು ಭಿಕ್ಷೇಶ್ವರ -ಆನಂದೇಶ್ವರ ನದಿಯ ಮತ್ತೊಂದು ತೀರದಲ್ಲಿ ಹಾಗೂ ಇವುಗಳ ಎದುರಿಗೆ ಶ್ರೀ ಗುಂಜಾನರಸಿಂಹ, ಬಳ್ಳೇಶ್ವರ,ಮೂಲಸ್ಥಾನೇಶ್ವರ, ತೋಟಗೇರಿ ಮಾರಮ್ಮ, ಚಿಕ್ಕಮ್ಮ-ದೊಡ್ಡಮ್ಮ ದೇಗುಲ,ಛಾಯಾದೇವಿ ಗುಡಿ,ಬಣ್ಣಾರಿಯಮ್ಮ ದೇವಾಲಯಗಳು ನೆಲೆ ನಿಂತಿವೆ. ಇಲ್ಲಿನ ಇತಿಹಾಸವು ಚಾಲುಕ್ಯ,ಚೋಳ,ಪಲ್ಲವ,ವಿಜಯನಗರ,ಗಂಗ,ಪುನ್ನಾಟ,
ಮೂಗೂರು ಪಾಳೇಗಾರರು ಆಳಿದ್ದು ಐತಿಹಾಸಿಕವಾಗಿ ಶಿಲಾಯುಗದ ಸಂಸ್ಕೃತಿ ಹಲವೆಡೆ ಕಂಡು ಬಂದಿದೆ.
== ಮೈಸೂರು ಜಿಲ್ಲೆ ==
ಮೈಸೂರು ಜಿಲ್ಲೆಯ ಉತ್ತರ ಪೂರ್ವಕ್ಕೆ ಜಿಲ್ಲೆ, ದಕ್ಷಿಣ ಪೂರ್ವಕ್ಕೆ [[ಚಾಮರಾಜನಗರ]] ಜಿಲ್ಲೆ, ದಕ್ಷಿಣಕ್ಕೆ [[ತಮಿಳುನಾಡು]] ರಾಜ್ಯ, ದಕ್ಷಿಣ ಪಶ್ಚಿಮಕ್ಕೆ [[ಕೇರಳ]] ರಾಜ್ಯ, ಪಶ್ಚಿಮಕ್ಕೆ [[ಕೊಡಗು]] ಜಿಲ್ಲೆ ಮತ್ತು ಉತ್ತರಕ್ಕೆ [[ಹಾಸನ]] ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ. ಮೈಸೂರು ಜಿಲ್ಲೆ [[ದಖ್ಖನ ಪ್ರಸ್ತಭೂಮಿ|ದಖ್ಖನ ಪ್ರಸ್ತಭೂಮಿಯ]] ಮೇಲಿದೆ.
* ಅದರ ಉತ್ತರಪಶ್ಚಿಮ ಮತ್ತು ಪೂರ್ವ ಭಾಗಗಳ ಮೂಲಕ ಹರಿಯುವ [[ಕಾವೇರಿ]] ನದಿಯ ಜಲಾನಯನ ಪ್ರದೇಶದಲ್ಲಿ ಇದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ [[ಕೃಷ್ಣರಾಜಸಾಗರ]] ಅಣೆಕಟ್ಟು ಜಿಲ್ಲೆಯ ಉತ್ತರದಲ್ಲಿ ಇದೆ. [[ಬಂಡೀಪುರ ಅಭಯಾರಣ್ಯ]] ಮೈಸೂರು ಜಿಲ್ಲೆಯಲ್ಲಿ ಇದ್ದರೆ [[ನಾಗರಹೊಳೆ ಅಭಯಾರಣ್ಯ]] ಭಾಗಶಃ ಮೈಸೂರು ಜಿಲ್ಲೆಯಲ್ಲಿ ಮತ್ತು ಭಾಗಶಃ ಪಕ್ಕದ ಕೊಡಗು ಜಿಲ್ಲೆಯಲ್ಲಿ ಇದೆ. ಜಿಲ್ಲೆಯ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈರ್ವರು ಕನ್ನಡ ಕಾದಂಬರಿಕಾರ್ತಿಯರ ಹೆಸರುಗಳನ್ನು ಇಲ್ಲಿ ನಾವು ಉಲ್ಲೇಖಿಸಬಹುದಾಗಿದೆ. *ಓರ್ವರು, ಕಾದಂಬರಿಕಾರ್ತಿಯಷ್ಟೇ ಅಲ್ಲದೆ ರಾಜ್ಯಮಟ್ಟದ ನೋಂದಾಯಿಸಲ್ಪಟ್ಟ ಮಹಿಳಾ ಸಂಘಟನೆಯಾದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ತ್ ನ ಸ್ಥಾಪಕರೂ ಹಾಗೂ ಪ್ರಧಾನ ಅಧ್ಯಕ್ಷರೂ ಆದ ಶ್ರೀಮತಿ ಎಸ್. ಮಂಗಳಾ ಸತ್ಯನ್. ಇವರು ಈವರೆಗೆ ನಲವತ್ತಕ್ಕೂ ಹೆಚ್ಚು ಕಾದಂಬರಿ ಗಳನ್ನು, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ನೂರಾರು ಲೇಖನಗಳು, ನಾಟಕಗಳನ್ನೂ ರಚಿಸಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿದ್ದಾರೆ. ಅಲ್ಲದೆ, ಶ್ರೀಮತಿ ಮಂಗಳಾ ಸತ್ಯನ್ ೨೦೦೨ ರ ಮೇ ೨೫ ಮತ್ತು ೨೬ ರಂದು ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆದ ೬ ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
*ಶ್ರೀಮತಿ ಮಂಗಳಾ ಸತ್ಯನ್ ರವರ "ಭಾಗ್ಯ ಜ್ಯೋತಿ", "ಮುಗ್ಧ ಮಾನವ", "ಬಿಸಿಲು ಬೆಳದಿಂಗಳು" (ಕಾದಂಬರಿಯ ಹೆಸರು "ಆ ಮುಖ"), ಮತ್ತು "ಮುರಳಿ ಗಾನ ಅಮ್ರತಪಾನ" ಕಾದಂಬರಿಗಳು ಚಲನಚಿತ್ರಗಳಾಗಿವೆ. ಅಲ್ಲದೆ, ಇವರು "ಹೂವೊಂದು ಬೇಕು ಬಳ್ಳಿಗೆ" ಮತ್ತು "ಸ್ವಾತಿ" ಚಲನಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಅಷ್ಟೇ ಜನಪ್ರಿಯರಾಗಿರುವ ಮತ್ತೋರ್ವ ಕಾದಂಬರಿಕಾರ್ತಿ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು. ಆರ್ಯಾಂಬ ಅವರ ಕೆಲವು ಕಾದಂಬರಿಗಳೂ ಕನ್ನಡ ಚಲನಚಿತ್ರಗಳಾಗಿ ರೂಪುಗೊಂಡಿವೆ.
== ಶೈಕ್ಷಣಿಕ ಮತ್ತು ಸಂಶೋಧನೆ ಸಂಸ್ಥೆಗಳು ==
{| width="100%" bgcolor="#fff4f4"
!align="center" colspan="2"|ಮೈಸೂರಿನ ಶೈಕ್ಷಣಿಕ ಮತ್ತು ಸಂಶೋಧನೆ ಸಂಸ್ಥೆಗಳ ಪಟ್ಟಿ
|-align="center"
!align="left" valign="top"|ವಿಶ್ವವಿದ್ಯಾಲಯಗಳು
|align="left" valign="top"|<small>[[ಮೈಸೂರು ವಿಶ್ವವಿದ್ಯಾಲಯ]], ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಡಾ. ಗಂಗೂಭಾಯಿ ಹಾನಗಲ್ ಕರ್ನಾಟಕ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿಶ್ವವಿದ್ಯಾಲಯ
!align="left" valign="top"|ಸಂಶೋಧನಾ ಸಂಸ್ಥೆಗಳು
|align="left" valign="top"|<small>ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಶನಾ ಸಂಸ್ಥೆ (ಸಿ ಎಫ್ ಟಿ ಆರ್ ಐ), ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿ ಐ ಐ ಎಲ್), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ ಆರ್ ಎಲ್) </small>
|-align="center"
!align="left" valign="top"|ಇಂಜಿನಿಯರಿಂಗ್ ಕಾಲೇಜುಗಳು
|align="left" valign="top"|<small>[[ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್]] (NIE), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಅಫ್ ಇಂಜಿನಿಯರಿಂಗ್ (SJCE), ವಿದ್ಯಾವರ್ಧಕ ಕಾಲೇಜ್ ಆಫ್ ಇ೦ಜಿನಿಯರಿ೦ಗ್ (VVCE), ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಅ೦ಡ್ ಎಜ್ಯುಕೇಶನಲ್ ಟೆಕ್ನೊಲಜಿ (VVIET), ಗೀತ ಶಿಶು ಶಿಕ್ಷಣ ಸಂಘ ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (ಹುಡುಗಿಯರು ಮಾತ್ರ)(GSSIET),ಮಹಾರಾಜ ಇನ್ಸ್ಟಿಟ್ಯೂಟ್ ಅಫ್ ಟೆಕ್ನೊಲಜಿ(MIT)</small>, ಎನ್.ಐ.ಇ. ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (NIEIT), ಅಕಡೆಮಿ ಫ಼ಾರ್ ಟೆಕ್ನಿಕಲ್ ಅಂಡ್ ಮ್ಯಾನೇಜ್ಮೆಂಟ್ ಎಕ್ಸೆಲ್ಲೆನ್ಸ್ (ATME)
|-align="center"
!align="left" valign="top"|ವೈದ್ಯಕೀಯ ಕಾಲೇಜುಗಳು
|align="left" valign="top"|<small>ಮೈಸೂರು ಮೆಡಿಕಲ್ ಕಾಲೇಜು (MMC), ಜೆ ಎಸ್ ಎಸ್ ಮೆಡಿಕಲ್ ಕಾಲೇಜು(JSS)</small>
|-align="center"
!align="left" valign="top"|ದಂತ ವೈದ್ಯಕೀಯ ಕಾಲೇಜುಗಳು
|align="left" valign="top"|<small>ಜೆ ಎಸ್ ಎಸ್ ಡೆಂಟಲ್ ಕಾಲೇಜು, ಫಾರೂಕಿಯಾ ಡೆಂಟಲ್ ಕಾಲೇಜು </small>
|-align="center"
!align="left" valign="top"|ಕಾನೂನು
|align="left" valign="top"|<small>ಜೆ ಎಸ್ ಎಸ್ ಲಾ ಕಾಲೇಜು, ವಿದ್ಯಾವರ್ಧಕ ಲಾ ಕಾಲೇಜು, ಶಾರದಾ ವಿಲಾಸ</small>
|-align="center"
!align="left" valign="top"|ಕಲೆ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜುಗಳು
|align="left" valign="top"|<small>ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾಜನ ಕಾಲೇಜು, ಜೆ.ಎಸ್.ಎಸ್ ಕಾಲೇಜು, ಬನುಮಯ್ಯ ಕಾಲೇಜು, ಟೆರೆಷಿಯನ್ ಕಾಲೇಜು,ಟಿ.ಟಿ.ಎಲ್. ಕಾಲೇಜು, ಮರಿಮಲ್ಲಪ್ಪ ಕಾಲೇಜು, ಎಮ್ ಎಮ್ ಕೆ ಅಂಡ್ ಎಸ್ ಡಿ ಎಮ್ ಕಾಲೇಜು</small>
'''ಸಂಸ್ಕೃತ ಕಾಲೇಜು'''- ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಕಾಲೇಜು
|}
== ಸಾರಿಗೆ ವ್ಯವಸ್ಥೆ ==
[[File:Mysore Shatabdi LHB coaches at Mysore Station (1).JPG|right|thumb|[[:w:Chennai|Chennai]]-Mysore [[Shatabdi]] at the [[Mysore Junction]]]]
ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಈಶಾನ್ಯ ದಿಕ್ಕಿನಲ್ಲಿ), ವಾಯುವ್ಯ ದಿಕ್ಕಿನಲ್ಲಿ ಹಾಸನಕ್ಕೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ. ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ. ಈಗ ಮ೦ಡಕಳ್ಳಿ ವಿಮಾನ ನಿಲ್ದಾಣವು ಶುರುವಾಗಿದ್ದು, ಬೆ೦ಗಳೂರಿಗೆ ಕಿ೦ಗ್ಫಫಿಶರ್ ನಿ೦ದ ವಿಮಾನ ವ್ಯವಸ್ಥೆ ಇಲ್ಲ.ಕೆವಲ ದಸರಾ ಸಮಯಕ್ಕೆ ಮಾತ್ರ.
[[ಚಿತ್ರ:Daria-daulat-bagh.jpg|thumb|ದರಿಯಾ ದೌಲತ್ - ಶ್ರೀರಂಗಪಟ್ಟಣದ ಟೀಪುವಿನ ಬೇಸಿಗೆ ಅರಮನೆ]]
== ಪ್ರಮುಖ ವ್ಯಕ್ತಿಗಳು ==
* [[ಜಯಶ್ರೀ|ಎಂ. ಜಯಶ್ರೀ]] - ಖ್ಯಾತ ಪೋಷಕ ನಟಿ
* [[ತಿರುಮಲಾಂಬ]] - ಕನ್ನಡ ಮೊದಲ ಪತ್ರಕರ್ತೆ, ಪ್ರಕಾಶಕಿ; ಲೇಖಕಿ
* [[ಟಿ. ಚೌಡಯ್ಯ]] - ಖ್ಯಾತ ಪಿಟೀಲು ವಾದಕ
* [[ದೇವನೂರು ಮಹಾದೇವ]] - ಖ್ಯಾತ ಸಾಹಿತಿ
* [[ಡಿ. ದೇವರಾಜ ಅರಸ್]] - ಮಾಜಿ ಮುಖ್ಯಮಂತ್ರಿ
* [[ಡಾ.ವಿಷ್ಣುವರ್ಧನ್]] - ಖ್ಯಾತ ನಟ
* [[ಹುಣಸೂರು ಕೃಷ್ಣಮೂರ್ತಿ]] - ಚಿತ್ರ ನಿರ್ದೇಶಕ, ನಿರ್ಮಾಪಕ
* [[ಸೂರ್ಯಕೀರ್ತಿ (ಉರಗ ತಜ್ಞ)|ಸೂರ್ಯಕೀರ್ತಿ]] - ಖ್ಯಾತ ಉರಗ ತಜ್ಞ, ಪರಿಸರ ಸಂರಕ್ಷಣಾವಾದಿ
* [[ಆರ್.ಕೆ.ಲಕ್ಷ್ಮಣ್]] - ಚಿತ್ರಕಾರ
== ಇದನ್ನೂ ನೋಡಿ ==
*[[ಮೈಸೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]] ಮೈಸೂರು ಇದು ಬಹಳ ಆಕರ್ಷಣಿಯ ಸ್ಥಳವಾಗಿದೆ.
*ಸಾಂಸ್ಕೃತಿಕ ನಗರಿಯ ಪರಂಪರೆ ಮತ್ತು ನಂಬಿಕೆ;ಪೃಥ್ವಿ ದತ್ತ ಚಂದ್ರ ಶೋಭಿ;14 Oct, 2016 [http://www.prajavani.net/news/article/2016/10/14/444720.html] {{Webarchive|url=https://web.archive.org/web/20161017221208/http://www.prajavani.net/news/article/2016/10/14/444720.html |date=2016-10-17 }}
== ಬಾಹ್ಯ ಅಂತರಜಾಲ ತಾಣಗಳು ==
{{commons category|Mysore}}
*[http://www.mysorecity.gov.in ಮೈಸೂರು ನಗರಪಾಲಿಕೆ] {{Webarchive|url=https://web.archive.org/web/20080420054048/http://www.mysorecity.gov.in/ |date=2008-04-20 }}
*[http://www.mysoredasara.com ಮೈಸೂರು ದಸರ] {{Webarchive|url=https://web.archive.org/web/20181105190634/http://www.mysoredasara.com/ |date=2018-11-05 }}
*[http://www.uni-mysore.ac.in ಮೈಸೂರು ವಿಶ್ವವಿದ್ಯಾಲಯ]
*[http://www.starofmysore.com ಸ್ಟಾರ್ ಆಫ್ ಮೈಸೂರ್], ಇಂಗ್ಲಿಷ್ನಲ್ಲಿ ಸಂಜೆ ಪತ್ರಿಕೆ.
*[http://mysore.dotindia.com ಬಿಎಸ್ಎನ್ಎಲ್]
*[http://mysoresamachar.com/ ಮೈಸೂರು ಸಮಾಚಾರ] {{Webarchive|url=https://web.archive.org/web/20041001083459/http://www.mysoresamachar.com/ |date=2004-10-01 }}
*[http://mysorepalace.org/ ಮೈಸೂರು ಅರಮನೆ] {{Webarchive|url=https://web.archive.org/web/20041010150950/http://www.mysorepalace.org/ |date=2004-10-10 }}
*[http://www.mapsofindia.com/maps/karnataka/mysore.htm ಮೈಸೂರಿನ ಭೂಪಟ]
== ಆಧಾರ/ಆಕರಗಳು ==
{{reflist}}
{{ಕರ್ನಾಟಕದ_ಜಿಲ್ಲೆಗಳು}}
<br>
<br>
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಮೈಸೂರು|*]]
[[ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು]]
[[ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳು]]
[[ವರ್ಗ:ಭಾರತದ ಹಿಂದಿನ ರಾಜಧಾನಿ ನಗರಗಳು]]
q2saj3fwoazpelycvvy3stydcnt2lia
ದಾವಣಗೆರೆ
0
977
1307665
1303784
2025-06-29T02:27:33Z
2409:40F2:3151:FFA8:A0A7:A3FF:FEC4:B71D
ಸಂತ ಸೇವಾ ಲಾಲ್ ಜನ್ಮ ಸ್ಥಳ ಹಾಕಿದ್ದೀನಿ
1307665
wikitext
text/x-wiki
{{Infobox ಊರು
| name = ದಾವಣಗೆರೆ
| native_name =
| native_name_lang = ಕನ್ನಡ
| other_name =
| settlement_type = ಕಾರ್ಪೊರೇಷನ್ ಸಿಟಿ
| image_skyline = Saraswathidavanagere.JPG
| image_alt =
| image_caption = ಸರಸ್ವತಿ ದೇವಿಯ ಪ್ರತಿಮೆ, ಸರಸ್ವತಿ ಫೈನ್ ಆರ್ಟ್ಸ್ ಕಾಲೇಜು, ದಾವಣಗೆರೆ.
| nickname =
| pushpin_map = India Karnataka
| pushpin_label_position = right
| pushpin_map_alt =
| pushpin_map_caption = ಭಾರತದ ಕರ್ನಾಟಕದ ಸ್ಥಳ
| latd = 14.4666
| latm =
| lats =
| latNS = N
| longd = 75.9242
| longm =
| longs =
| longEW = E
| coordinates_display = inline
| subdivision_type = ದೇಶ
| subdivision_name = {{flag|ಭಾರತ }}
| subdivision_type1 = ರಾಜ್ಯ
| subdivision_type2 = ಜಿಲ್ಲೆ
| subdivision_name1 = {{flag|ಕರ್ನಾಟಕ}}
| subdivision_name2 = [[m:en:Davangere District|ದಾವಣಗೆರೆ ಜಿಲ್ಲೆ]]
| established_title = <!-- Established -->
| established_date =
| founder =
| named_for =
| government_type = ನಗರ ಪೌರಸಂಸ್ಥೆ
| governing_body = ದಾವಣಗೆರೆ ಮಹಾನಗರ ಪಾಲಿಕೆ
| leader_title1 = ಮೇಯರ್
| leader_name1 = ಎಸ್. ಟಿ. ವೀರೇಶ್
| unit_pref = Metric
| area_footnotes =
| area_total_km2 = ೭೭
| area_rank =
| elevation_footnotes =
| elevation_m =
| population_total = 435128
| population_as_of = 2011-12
| population_footnotes =
| population_density_km2 = auto
| population_rank = 6th(Karnataka)
| population_demonym =
| demographics_type1 = ಭಾಷೆ
| demographics1_title1 = ಅಧಿಕೃತ
| timezone1 = [[Indian Standard Time|IST]]
| utc_offset1 = +5:30
| postal_code_type = [[ಪಿನ್ ಕೋಡ್]]
| postal_code = 577001-577006
| area_code = 91 8192
| area_code_type = Telephone code
| registration_plate = KA-17
| website = {{URL|www.davanagerecity.gov.in}}
| leader_title2 = MLA (North Davangere)
| leader_name2 = [[m:en:S A Ravindranath|ಎಸ್ ಎ ರವೀಂದ್ರನಾಥ್]]
| leader_title3 = MLA (South Davangere)
| leader_name3 = [[ಶಾಮನೂರು ಶಿವಶಂಕರಪ್ಪ]]
| leader_title4 = District Collector
| leader_name4 =
ಮಹಾಂತೇಶ ಬೀಳಗಿ.ಭಾ.ಆ.ಸೇ
| demographics1_info1 = [[ಕನ್ನಡ]]
| blank_name = ಮಾತನಾಡುವ ಭಾಷೆಗಳು
| blank_info =[[ಕನ್ನಡ]]
}}
[[ಚಿತ್ರ:Sri Durgambika.jpg|right|thumb|ಶ್ರೀ ದುರ್ಗಾಂಬಿಕ ದೇವಿ]]
[[Image:Davangere2.jpg|right|thumb|ದಾವಣಗೆರೆ: ದುರ್ಗಾದೇವಾಲಯದ ಎದುರಿನ ಜಾತ್ರೆಯ ದೃಶ್ಯ]]
[[Image:Davangere.jpg|right|thumb|ದಾವಣಗೆರೆ: ಸೂರ್ಯಕಾಂತಿ ಹೊಲದ ದೃಶ್ಯ]]
[[Image:Davangere3.jpg|right|thumb|ದಾವಣಗೆರೆ: ದಾವಣಗೆರೆಯಲ್ಲಿ ಮುಹರ್ರಂ]]
[[Image:Davangere1.jpg|right|thumb|ದಾವಣಗೆರೆ: ಮುಂಜಾನೆಯಲ್ಲಿ ಕುಂದವಾಡ ಕೆರೆಯಿಂದ ದಾವಣಗೆರೆ ನಗರದ ವಿಹಂಗಮ ದೃಶ್ಯ]]
'''ದಾವಣಗೆರೆ''' - [[ಕರ್ನಾಟಕ]] ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ [[ಜಿಲ್ಲೆ]]. ಇದು ರಾಜ್ಯದ ಏಳನೇ ದೊಡ್ಡ ನಗರವಾಗಿದೆ.<ref>{{Cite web |url=http://www.davanagerecity.gov.in/statistics |title=Davangere town Statistics |access-date=8 October 2012 |archive-url=https://web.archive.org/web/20121221145823/http://www.davanagerecity.gov.in/statistics |archive-date=21 December 2012 |url-status=dead }}</ref> ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ.<ref name="District Gazetteers Karnataka state">[http://gazetteer.kar.nic.in/gazetteer/distGazetteer.html# District Gazetteers Karnataka state]</ref><ref>{{Cite news |last=Mujumdar |first=Neha |date=2012-12-22 |title=In search of DAVANGERE BENNE DOSE |language=en-IN |work=The Hindu |url=https://www.thehindu.com/features/magazine/in-search-of-davangere-benne-dose/article4221252.ece |access-date=2022-07-26 |issn=0971-751X}}</ref>
ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ [[ಹತ್ತಿ]], ಮೆಕ್ಕೆಜೋಳ, [[ಕಡಲೆ]], [[ಸೂರ್ಯಕಾಂತಿ]], [[ಜೋಳ]], [[ಭತ್ತ]] ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ, ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.
==ಭೂಗೋಳ==
[[ಶಿವಮೊಗ್ಗ]], [[ಚಿತ್ರದುರ್ಗ]], [[ಹಾವೇರಿ]] [[ಚಿಕ್ಕಮಗಳೂರು]]ಮತ್ತು [[ಬಳ್ಳಾರಿ]] ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. <ref>[http://davanagere.nic.in/Backup/profile.htm NIC.in]</ref>[[ಬೆಂಗಳೂರು|ಬೆಂಗಳೂರಿನಿಂದ]] [[ಮುಂಬೈ|ಮುಂಬೈಗೆ]] ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ ೧೪° ೨೮’ ರೇಖಾಂಶ ಮತ್ತು ೭೫° ೫೯’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ ೬೦೨.೫ ಮೀ ಎತ್ತರದಲ್ಲಿದೆ.
;ದಾವಣಗೆರೆ ಜಿಲ್ಲೆಯ ತಾಲೂಕುಗಳು
* ದಾವಣಗೆರೆ
* [[ಹರಿಹರ_(ಊರು)|ಹರಿಹರ]]
* [[ಜಗಳೂರು]]
* [[ಹೊನ್ನಾಳಿ]]
* [[ಚನ್ನಗಿರಿ]]
* [[ನ್ಯಾಮತಿ]]
==ಇತಿಹಾಸ==
೧೯೯೭ ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು.<ref>{{Cite web|url=https://davanagere.nic.in/en/history/|title=History {{!}} Davanagere District, Government of Karnataka|language=en-US|access-date=2019-03-27}}</ref> ಇದಕ್ಕೂ ಮೊದಲು ದಾವಣಗೆರೆಯು [[ಚಿತ್ರದುರ್ಗ]] ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.
==ಪ್ರೇಕ್ಷಣೀಯ ಸ್ಥಳಗಳು==
*ಗದ್ದೆ ರಾಮೇಶ್ವರ ದೇವಸ್ಥಾನ ಕುರುವ
*ಕುಂದವಾಡ ಕೆರೆ
*ಶಾಂತಿಸಾಗರ (ಸೂಳೆಕೆರೆ) - ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ.
*ಭಾರತದಲ್ಲಿಯೆ ಅತಿ ದೊಡ್ಡ ಗ್ಲಾಸ್ ಹೌಸ್
*ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ಸ್ವಾಮಿ ದೇವಾಲಯ.
*ನೀಲಗುಂದ ಭೀಮೇಶ್ವರ ದೇವಾಲಯ
*ಲಕ್ಕಮುತ್ತೇನಹಳ್ಳಿಯ ಹತ್ತಿರದ ನೀರ್ಥಡಿ ಶ್ರೀ ರಂಗನಾಥ ಸ್ವಾಮಿ ದೆವಾಲಯ(ಚಿತ್ರದುರ್ಗದ ಪಾಳೇಗಾರರ ಕಾಲದ್ದು ೧೬ನೇ ಶತಮಾನ)
*ಚಿಗಟೇರಿ ಶಿವನಾರದಮುನಿ ದೇವಸ್ತಾನ
*ಕೊಂಡಜ್ಜಿ ಕೆರೆ
*ಹರಿಹರ ಸಂಗಮ ಕ್ಷೇತ್ರ.
*ಹರಿಹರದ ಹರಿಹರೇಶ್ವರ ದೇವಾಲಯ (೧೨ನೇ ಶತಮಾನ, ಚಾಲುಕ್ಯರ ಕಾಲ)
*ಚನ್ನಗಿರಿಯ ಕೆಳದಿ ಚನ್ನಮ್ಮಾಜಿ ಕಟ್ಟಿದ ಕೋಟೆ
*ಚನ್ನಗಿರಿ ತಾಲ್ಲೂಕಿನ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ.
*ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿ ಇರುವ ಷಾಜಿ ರಾಜೆ ಬೋಸ್ಲೆ ರವರ(ಶಿವಾಜಿ ಮಹಾರಾಜರ ತಂದೆ) ಸಮಾಧಿ.
*ಮಾಯಕೊಂಡದಲ್ಲಿನ ಶ್ರೀ ಹಿರೇಮದಕರಿ ನಾಯಕರ ಸಮಾಧಿ.
*ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ.
*ನೀರ್ಥಡಿಯ ಪುರಾತನ ರಂಗನಾಥ ಸ್ವಾಮಿ ದೇವಸ್ಥಾನ -
*ನರಗನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನ
*ಶಾಬನೂರಿನ (ಶಾಮನೂರು) ಕೋಟೆ ಪ್ರದೇಶದ ಜೈನ ತೀರ್ಥಂಕರ ಬಸದಿ
*ಬೇತೂರಿನ ಹಳೆಯ ಶ್ರೀ ಕಲ್ಲೆಶ್ವರ ಸ್ವಾಮಿ ದೇವಸ್ಥಾನ
*ಬೇತೂರಿನ ಜೈನ ತೀರ್ಥಂಕರ ಮೂರ್ತಿಗಳು
*ಕೊಮಾರನಹಳ್ಳಿಯ ಪ್ರಸಿದ್ಧವಾದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ.
*ಚಿಗಟೆರಿ ಶಿವನಾರದಮುನಿ ದೇವಸ್ತಾನ
*[[ಹರಿಹರ|ಹರಿಹರದ]] [[ತುಂಗಭದ್ರೆ]]
*[[ಕೊಂಡಜ್ಜಿಯ ಅರಣ್ಯಧಾಮ]]
*[[ಉಕ್ಕಡಗಾತ್ರಿ]] ಕರಿಬಸವೇಶ್ವರ, ಅಜ್ಜಯ್ಯ ದೇವಾಲಯ,
*ನಂದಿಗುಡಿ ವೃಷಭಮಠ
*[[ಸಂತೇಬೆನ್ನೂರು|ಸಂತೇಬೆನ್ನೂರಿನ]] ಪುಷ್ಕರಿಣಿ.
* ದೊಡ್ಡಬಾತಿ ಪವಿತ್ರವನ.
*[[ನ್ಯಾಮತಿ]] ತಾಲೂಕು
*ತೀರ್ಥರಾಮೇಶ್ವರ
*ಗೋವಿನಕೋವಿ ಮಠ
*ಕಣಿವೆ ವೀರಭದ್ರೇಶ್ವರ ದೇವಸ್ಥಾನ
*ಸವಳಂಗ ಅತಿ ದೊಡ್ಡದಾದ ಕೆರೆ
*[[ನ್ಯಾಮತಿ]] ನಗರದ ಬನಶಂಕರಿ ದೇವಾಲಯ
*[[ನ್ಯಾಮತಿ]] ನಗರದ ಪೇಟೆ ಬಸವೇಶ್ವರ ದೇವಾಲಯ
* ಚಿನ್ನಿಕಟ್ಟೆ ರುದ್ರಸ್ವಾಮಿ ಮಠ
*'''''ಕಂಚಿಕೆರೆ''''' ಗ್ರಾಮದ '''''ಶ್ರೀ ಕೋಡಿ ಸಿದ್ದೇಶ್ವರ ಮತ್ತು ಶ್ರೀ ಮದಗಾಂಭಿಕ ದೇವಿ
*ಸಂತ ಸೇವಾಲಾಲ್ ಜನ್ಮಸ್ಥಳ ಸುರುಗೊಂಡನಕೊಪ್ಪ
==ಪ್ರಾದೇಶಿಕ==
ದಾವಣಗೆರೆ ಮೊದಲು [[ಚಿತ್ರದುರ್ಗ]] ಜಿಲ್ಲೆಗೆ ಸೇರಿತ್ತು. [[ಆಗಸ್ಟ್ ೧೫]], [[೧೯೯೭|೧೯೯೭ರಂದು]] ಅಂದಿನ ಮುಖ್ಯಮಂತ್ರಿ [[ಜೆ ಹೆಚ್ ಪಟೇಲ್]] ಅವರ ನಿರ್ಧಾರದ ಮೇರೆಗೆ [[ಚಿತ್ರದುರ್ಗ]] ಜಿಲ್ಲೆಯಿಂದ ದಾವಣಗೆರೆ, [[ಹರಿಹರ]], ಮತ್ತು [[ಜಗಳೂರು]] ತಾಲ್ಲೂಕುಗಳನ್ನು, [[ಶಿವಮೊಗ್ಗ]] ಜಿಲ್ಲೆಯಿಂದ [[ಹೊನ್ನಾಳಿ]] ಮತ್ತು [[ಚನ್ನಗಿರಿ]] ತಾಲ್ಲೂಕುಗಳನ್ನು, ಹಾಗೂ [[ಬಳ್ಳಾರಿ]] ಜಿಲ್ಲೆಯಿಂದ [[ಹರಪನಹಳ್ಳಿ]] ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ೨೦೧೯ರಲ್ಲಿ [[ಹರಪನಹಳ್ಳಿ]] ತಾಲೂಕನ್ನು, ತಾಲೂಕಿನ ಜನರ ಆಶಯದ ಮೇರೆಗೆ [[ಬಳ್ಳಾರಿ]] ಜಿಲ್ಲೆಗೆ ಸೇರಿಸಲಾಯಿತು.
==ಜನಸಂಖ್ಯೆ==
{{bar box
|title=ದಾವಣಗೆರೆ ನಗರದಲ್ಲಿನ ಧರ್ಮಗಳು (೨೦೧೧)<ref name="Religion">{{cite web |title=Table C-01 Population By Religion - Karnataka|url=https://censusindia.gov.in/nada/index.php/catalog/11378/download/14491/DDW29C-01%20MDDS.XLS|website=census.gov.in|publisher=Registrar General and Census Commissioner of India}}</ref>
|titlebar=#Fcd116
|left1=ಧರ್ಮ
|right1=ಶೇಕಡಾ
|float=right
|bars=
{{bar percent|[[Hinduism in Karnataka|ಹಿಂದೂ]]|darkorange|73.14}}
{{bar percent|[[ಮುಸ್ಲಿಂ]]|green|24.57}}
{{bar percent|[[:en:Jainism in Karnataka|ಜೈನ]]|pink|1.04}}
{{bar percent|[[:en:Christianity in Karnataka|ಕ್ರಿಶ್ಚಿಯನ್]]|dodgerblue|0.65}}
{{bar percent|ಇತರೆ|black|0.60}}
}}
ದಾವಣಗೆರೆ ನಗರವು ೪,೩೫,೧೨೫ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ದಾವಣಗೆರೆಯು ಸರಾಸರಿ ೮೫% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೭೪.೦೪% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೮೯% ಮತ್ತು ಮಹಿಳಾ ಸಾಕ್ಷರತೆ ೮೧%.<ref>{{cite web | url=http://www.census2011.co.in/census/city/442-davanagere.html | title=Davanagere City Census 2011 data | publisher=Census 2011 | access-date=14 September 2018 }}</ref> ದಾವಣಗೆರೆಯಲ್ಲಿ ಶೇ.೧೨ ರಷ್ಟು ಮಂದಿ ೬ ವರ್ಷದೊಳಗಿನವರು.
೨೦೧೧ ರ ಜನಗಣತಿಯ ಸಮಯದಲ್ಲಿ, ಜನಸಂಖ್ಯೆಯ ೬೬.೩೭% ರಷ್ಟು ಜನರು [[ಕನ್ನಡ]], ೨೩.೮೨% ರಷ್ಟು [[ಉರ್ದು]], ೨.೮೧% ರಷ್ಟು [[ತೆಲುಗು]], ೧.೯೬% ರಷ್ಟು [[ಮರಾಠಿ]], ೧.೧೭% ರಷ್ಟು [[ತಮಿಳು]] ಮತ್ತು ೧.೦೪% ರಷ್ಟು [[ಕೊಂಕಣಿ]]ಯನ್ನು ತಮ್ಮ ಮೊದಲ ಭಾಷೆಯಾಗಿ ಮಾತನಾಡುತ್ತಾರೆ.<ref name="language">{{Cite web |url=https://censusindia.gov.in/nada/index.php/catalog/10255/download/13367/DDW-C16-TOWN-STMT-MDDS-2900.XLSX|title=Table C-16 Population by Mother Tongue (Urban): Karnataka|website=censusindia.gov.in|publisher=Registrar General and Census Commissioner of India}}</ref>
== ದಾವಣಗೆರೆಯ ಆಹಾರ ವೈಶಿಷ್ಟ್ಯ ==
[[ಚಿತ್ರ:ಬೆಣ್ಣೆ ದೋಸೆ ಮಾಡುತ್ತಿರುವುದು.jpeg|left|thumb|ಬೆಣ್ಣೆ ದೋಸೆ ಮಾಡುತ್ತಿರುವುದು]] [[ಚಿತ್ರ:ಬೆಣ್ಣೆ ದೋಸೆ.jpeg|right|thumb|ಬೆಣ್ಣೆ ದೋಸೆ]]
ದಾವಣಗೆರೆ ಮಧ್ಯ ಕರ್ನಾಟಕದ ನಗರವಾಗಿರುವುದರಿಂದ ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಅನನ್ಯ ಸಂಗಮವಾಗಿದೆ. ದಾವಣಗೆರೆಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ, ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಕುರಶನಿ(ಗುರೆಳ್ಳು, ಹುಚ್ಚೆಳ್ಲು)ಪುಡಿ ಹೊಂದಿರುವ ಆಹಾರ ತಿನಿಸುಗಳೂ ದೊರೆಯುತ್ತವೆ ಮತ್ತು ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದ(ಮೈಸೂರು ಪ್ರಾಂತ್ಯದ) ರಾಗಿ ಮುದ್ದೆಗಳೂ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ರೊಟ್ಟಿಯೊಂದಿಗೆ ಅನ್ನವೂ ಬಳಸಲ್ಪಡುತ್ತದೆ. ದೋಸೆ(ಹಲವು ಪ್ರಕಾರಗಳನ್ನು ಕೆಳಗೆ ವರ್ಗೀಕರಿಸಲಾಗಿದೆ) ಒಂದು ವಿಶಿಷ್ಟ ತಿನಿಸಾಗಿದೆ. ದಾವಣಗೆರೆ ಬೆಣ್ಣೆ ದೋಸೆ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ ಮತ್ತು ಇಲ್ಲಿನ ವಿಶಿಷ್ಟ. ಮಿರ್ಚಿ ಮಂಡಕ್ಕಿ ತವರೂರಾಗಿದೆ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ಇಲ್ಲಿ ಮಾತ್ರ ದೊರೆಯುತ್ತದೆ.
==ದಾವಣಗೆರೆಯ ವಾಣಿಜ್ಯ==
ದಾವಣಗೆರೆ ಪಟ್ಟಣ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇದು ಅನೇಕ ಹತ್ತಿ ಗಿರಣಿಗಳು ಮತ್ತು ಬಟ್ಟೆ ವ್ಯಾಪಾರ ಸಂಸ್ಥೆಗಳು "ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಶ್ಲಾಘಿಸಿದರು. ಇದು ರಾಜ್ಯ ಕೇಂದ್ರದಲ್ಲಿ ಭೌಗೋಳಿಕ ಸ್ಥಳ ಮತ್ತು ಉತ್ತಮ ರೈಲು, ರಸ್ತೆ ಸಂಪರ್ಕ ವಹಿವಾಟಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ದಾವಣಗೆರೆ ಜಿಲ್ಲಾ ಅರ್ಧದಷ್ಟು ಭದ್ರ ಜಲಾಶಯ ನೀರಾವರಿ. ಅಕ್ಕಿ, ಅಡಿಕೆ, ಮೆಕ್ಕೆಜೋಳ ಮತ್ತು ಹತ್ತಿ ಅನೇಕ ಶ್ರೀಮಂತ ನಗದು ಮತ್ತು ಆಹಾರ ಬೆಳೆಗಳನ್ನು. ಪ್ರಸ್ತುತ ದಾವಣಗೆರೆ ಸುಮಾರು ಪ್ರಮುಖ ಕೃಷಿ ಕೈಗಾರಿಕಾ ಚಟುವಟಿಕೆ ಮತ್ತು ಈ ಪ್ರದೇಶದಲ್ಲಿ ಸುಮಾರು ಸಕ್ಕರೆ ಮಿಲ್ಲುಗಳು ಜೊತೆಗೆ, ಅಕ್ಕಿ ಮತ್ತು ಕಬ್ಬು ಬೆಳೆಸಬಹುದು. ದಾವಣಗೆರೆ ಬಳಿ ದುಗ್ಗಾವತಿ ಗ್ರಾಮದಲ್ಲಿದೆ. ಶುಗರ್ ಮಿಲ್ಸ್ ಅಸ್ತಿತ್ವದಲ್ಲಿವೆ ಮತ್ತು ದಾವಣಗೆರೆಯ ಪ್ರಮುಖ ಉದ್ಯಮವಾಗಿದೆ. ಅಕ್ಕಿ ಗಿರಣಿಗಳು ಅನೇಕ ಬೈಪಾಸ್ ರಸ್ತೆಯ ಬಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಮತ್ತು ಈ ಪಟ್ಟಣದ ಸುತ್ತ ಮಂಡಕ್ಕಿ ಸುತ್ತಿಸಿ ಅಕ್ಕಿ ಮಾಡುವ ಅನೇಕ ಅಕ್ಕಿ ಗಿರಣಿಗಳು ಇವೆ. ದಾವಣಗೆರೆ ಬಟ್ಟೆ ಗಿರಣ ಪ್ರಸಿದ್ಧವಾಗಿದೆ. ಶಂಕರ್ ಟೆಕ್ಸ್ಟೈಲ್ಸ್ ಮಿಲ್ಸ್, ಹತ್ತಿ ವುಲನ್ ಮತ್ತು ಸಿಲ್ಕ್ ಮಿಲ್ಸ್ ಲಿ, ಎಲ್ಲಾ ನಗರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ. ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಹತ್ತಿ ಗಿರಣಿಗಳು: ಆಂಜನೇಯ ಕಾಟನ್ ಮಿಲ್, ಗಣೇಶ್ ಮಿಲ್, ಮತ್ತು ಸಿದ್ದೇಶ್ವರ ಕಾಟನ್ ಮಿಲ್. ದಾವಣಗೆರೆ ೧೯೮೦ ರವರೆಗೆ ೧೯೬೦ ರ ಪ್ರಮುಖ ಹತ್ತಿ ಬಟ್ಟೆಯ ರಫ್ತು. ಆದರೆ ಗಿರಣಿಗಳ ೧೯೯೦ ರ ಮುಚ್ಚಲಾಯಿತು. ದಾವಣಗೆರೆ ದೊಡ್ಡ ವಸ್ತ್ರ ಅಥವಾ ಬಟ್ಟೆ ಅಂಗಡಿ, ಅಂದರೆ ಬಿ.ಎಸ್ ಚನ್ನಬಸಪ್ಪ ಮತ್ತು ಸನ್ಸ್. ತನ್ನ ಶಾಖೆಗಳನ್ನು ನಗರದಲ್ಲಿ ಹರಡಿದೆ ಇದು ಮಧ್ಯ ಕರ್ನಾಟಕದ ದೊಡ್ಡ ಬಟ್ಟೆಯ ಅಂಗಡಿಯಲ್ಲಿ ಒಂದು.ಹರಿಹರ ನಲ್ಲಿ ವಿಸ್ಕೋಸ್ ಸ್ಟೇಪಲ್ ಫೈಬರ್ಸ್ (ಎಂಬ ಹರಿಹರ ಪಾಲಿ ಫೈಬರ್ಸ್ & Grasilene ವಿಭಾಗ) ವಿಶ್ವದ ಎರಡನೇ ದೊಡ್ಡ ತಯಾರಕ ಇದು ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆ ಗ್ರಾಸಿಮ್ ಇಂಡಸ್ಟ್ರೀಸ್ ತಯಾರಿಕಾ ಘಟಕವನ್ನು ಹೊಂದಿದೆ ಹಾಗೆಯೆ ಹರಿಹರ ಹತ್ತಿರ ಇರುವ ಬೆಳ್ಳೂಡಿ ಕೈಗಾರಿಕಾ ಪ್ರದೇಶದ ಹತ್ತಿರ ಕಾರ್ಗಿಲ್ ಇಂಡಿಯಾ ಸಂಸ್ಥೆಯು ಗ್ಲೂಕೋಸ್ ಮತ್ತು ಕೃಷಿ ಸಂಭಂದಿಸಿದ ವಸ್ತುಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದೆ ಶೀಘ್ರದಲ್ಲೆ ಘಟಕವು ಕಾರ್ಯನಿರ್ವಹಿಸುವುದು.
[[ನ್ಯಾಮತಿ]] ಯಲ್ಲಿ ಅತಿ ಹೆಚ್ಚು ತರಕಾರಿ ಬೆಳೆಗಳನ್ನು ಬೆಳೆದು ಉಡುಪಿ ಮಂಗಳೂರು ಮಣಿಪಾಲ್ ಚಿಕ್ಕಮಂಗಳೂರು ಬಾಳೆಹೊನ್ನೂರು ಕಳಸ ಮುಂತಾದ ಸ್ಥಳಗಳಿಗೆ ರಫ್ತುು ಮಾಡಲಾಗುತ್ತದೆ.
==ದಾವಣಗೆರೆಯ ವಿಶಿಷ್ಟ ತಿನಿಸುಗಳು==
ಬೆಣ್ಣೆದೋಸೆ, ಖಾರ ಮಂಡಕ್ಕಿ, ಓಪನ್ನ್ ಬೆಣ್ಣೆದೋಸೆ, ಮಸಾಲೆ ಬೆಣ್ಣೆದೋಸೆ, ಗುಳ್ಳಡಕಿ ಉಂಡೆ, ಅತ್ತಿಕಾಯಿ, ಹಿಟ್ಟು ಹಚ್ಚಿದ ಮೇಣಸಿನಕಾಯೆ, ನರ್ಗೀಸ್ ಮಂಡಕ್ಕಿ, ಮಸಾಲೆ ಮಂಡಕ್ಕಿ, ಮಸಾಲೆ ಅವಲಕ್ಕಿ ತಾಳಿಪೇಟ್ಟು.
==ಪ್ರಮುಖ ವಿದ್ಯಾಸಂಸ್ಥೆಗಳು==
* [[ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರ]]
* [[ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ(ಬಿ.ಡಿ.ಟಿ)]]
* ಲಲಿತಕಲಾ ಮಹಾವಿದ್ಯಾಲಯ,
* [[ಬಾಪೂಜಿ ವಿದ್ಯಾ ಸಂಸ್ಥೆ]]
* ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ(ಜೆ.ಜೆ.ಎಂ)
* ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ(ಬಿ.ಐ.ಇ.ಟಿ)
* ಜಿ ಮಲ್ಲಿಕಾರ್ಜುನಪ್ಪ ತಾಂತ್ರಿಕ ಮಹಾವಿದ್ಯಾಲಯ(ಜಿ.ಎಂ.ಐ.ಟಿ)
* ಎಸ್.ಎಸ್.ಮೆಡಿಕಲ್ ಕಾಲೇಜು
* ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ (ದಂತ ಕಾಲೇಜು)
* ದಂತವಿಜ್ಞಾನ ಮಹಾವಿದ್ಯಾಲಯ(ಸಿ.ಒ.ಡಿ.ಎಸ್)
* ಕಲಾನೀಕೇತನ ವಸ್ತ್ರವಿನ್ಯಾಸ ಮಹಾವಿದ್ಯಾಲಯ(ಕೆ.ಸಿ.ಎಪ್.ಡಿ)
* ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಪಾಲಿಟೆಕ್ನಿಕ್(ಡಿ.ಆರ್.ಆರ್)
* ಧರ್ಮಪ್ರಕಾಶ ರಾಜನಹಳ್ಳಿ ಮದ್ದೂರಾಯಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ(ಡಿ.ಆರ್.ಎಂ)
* ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ
* ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ವಿದ್ಯಾಲಯ
* ಬಾಪೂಜಿ ವಿದ್ಯಾಸಂಸ್ಥೆಗಳು
* ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದಾವಣಗೆರೆ
* ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗಳು
* ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ
* ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ
* ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್.
* ದಾವಣಗೆರೆ ವಿದ್ಯಾಸಂಸ್ಥೆ.
* ಸಿದ್ದೇಶ್ವರ ಪಿ ಯು ಕಾಲೇಜ್
==ಇತರ ತಾಣಗಳು==
* ದಾವಣಗೆರೆ ಮಹಾನಗರ ಪಾಲಿಕೆ {{Webarchive|url=https://web.archive.org/web/20071205072820/http://www.davanagerecity.gov.in/ |date=೨೦೦೭-೧೨-೦೫ }}
* [http://www.davangereuniversity.org/ ದಾವಣಗೆರೆ ವಿಶ್ವವಿದ್ಯಾನಿಲಯ] {{Webarchive|url=https://web.archive.org/web/20110625093642/http://www.davangereuniversity.org/ |date=2011-06-25 }}
* [http://davangere.org/ ದಾವಣಗೆರೆ] {{Webarchive|url=https://web.archive.org/web/20061205031233/http://davangere.org/ |date=2006-12-05 }}
* [http://www.mapsofindia.com/maps/karnataka/roads/davangere.htm ದಾವಣಗೆರೆ ಜಿಲ್ಲಾ ರಸ್ತೆ ನಕ್ಷೆ ]
* [http://pc.freeshell.org/maps/dist.html ದಾವಣಗೆರೆ ಜಿಲ್ಲೆಯ ನಕ್ಷೆ] {{Webarchive|url=https://web.archive.org/web/20051103225330/http://pc.freeshell.org/maps/dist.html |date=2005-11-03 }}
==ಉಲ್ಲೇಖಗಳು==
{{Reflist}}
{{ಕರ್ನಾಟಕದ ಜಿಲ್ಲೆಗಳು}}
{{Authority control}}
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ದಾವಣಗೆರೆ]]
[[ವರ್ಗ:ದಾವಣಗೆರೆ ಜಿಲ್ಲೆಯ ತಾಲೂಕುಗಳು]]
[[ವರ್ಗ:ಭಾರತದ ಜಿಲ್ಲೆಗಳು]]
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
cc31ggaqtj0b3i0ctg9seke3dwk0ob5
ವರ್ಗ:ಸ್ವಾತಂತ್ರ್ಯ ಹೋರಾಟಗಾರರು
14
1018
1307650
1135494
2025-06-28T16:10:45Z
2409:40F2:11A0:250A:55ED:1865:9E56:E099
1307650
wikitext
text/x-wiki
ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಲೇಖನಗಳ ಇಲ್ಲಿವೆ
[[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]]
ದಯವಿಟ್ಟು ನೋಡಿ ಓದಿ.
ವೀರ ಸಾವರ್ಕರ್
eznmi3qunld38413w9vixq347uhaats
1307670
1307650
2025-06-29T03:22:02Z
A826
72368
Reverted edit by [[Special:Contributions/2409:40F2:11A0:250A:55ED:1865:9E56:E099|2409:40F2:11A0:250A:55ED:1865:9E56:E099]] ([[User talk:2409:40F2:11A0:250A:55ED:1865:9E56:E099|talk]]) to last revision by [[User:Pavanaja|Pavanaja]]
1040850
wikitext
text/x-wiki
ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಲೇಖನಗಳ ಇಲ್ಲಿವೆ
[[ವರ್ಗ:ಭಾರತೀಯ ಸ್ವಾತಂತ್ರ್ಯ ಚಳುವಳಿ]]
ದಯವಿಟ್ಟು ನೋಡಿ ಓದಿ.
460zfx4mfp09thx0exck3nmkvhmwirs
ಕರ್ನಾಟಕ ಸಂಗೀತ
0
1156
1307656
1284045
2025-06-28T21:18:02Z
Successalltime87
90571
1307656
wikitext
text/x-wiki
'''ಕರ್ನಾಟಕ ಸಂಗೀತ''' (ಸಂಸ್ಕೃತ: कर्णाटक संगीतम्) [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಶಾಸ್ತ್ರೀಯ [[ಸಂಗೀತ]]. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ತಾನಿ ಸಂಗೀತದಿಂದ]] ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ [[ಹಿಂದೂ]] ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು.
ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ [[ರಾಗ]] (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು [[ತಾಳ|ತಾಳ(ಸಂಗೀತ)]] (ಲಯಕ್ಕೆ ಸಂಬಂಧಪಟ್ಟದ್ದು).
{{ಕರ್ನಾಟಕ ಸಂಗೀತ}}
[[ಚಿತ್ರ:Purandara.jpg|thumb|right|[[ಪುರಂದರದಾಸರು]]-ಕರ್ನಾಟಕ ಸಂಗೀತದ ಪಿತಾಮಹ]]
[[ಚಿತ್ರ:CarnaticTrinity.jpg|thumb|right|250px|[[ಮುತ್ತುಸ್ವಾಮಿ ದೀಕ್ಷಿತ|ಮುತ್ತುಸ್ವಾಮಿ ದೀಕ್ಷಿತ್]], [[ತ್ಯಾಗರಾಜ|ತ್ಯಾಗರಾಜರು]] ಮತ್ತು [[ಶ್ಯಾಮಾ ಶಾಸ್ತ್ರಿ]]-ಕರ್ನಾಟಕ ಸಂಗೀತದ ತ್ರಿಮೂರ್ತಿಗಳು]]
== ಚರಿತ್ರೆ ==
*ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತದೊಂದಿಗೆ ಪ್ರಾಚೀನ [[ಹಿಂದೂ ಧರ್ಮ|ಹಿಂದೂ ಧರ್ಮದ]] ಅಧ್ಯಾತ್ಮಿಕ ಸಂಗೀತವಾಗಿ [[ಸಾಮವೇದ]] ಸಂಪ್ರದಾಯದಲ್ಲಿ ಹುಟ್ಟಿತು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ [[ಮೊಘಲ್ ಸಾಮ್ರಾಜ್ಯ|ಮೊಘಲರು]] ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಉತ್ತರ ಭಾರತದಲ್ಲಿ ಭಾರತೀಯ ಸಂಗೀತ ಅರಾಬಿಕ್ ಸಂಗೀತದ ಪ್ರಭಾವಕ್ಕೆ ಒಳಗಾಗಿ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ತಾನಿ ಸಂಗೀತ]] ಪದ್ಧತಿಗೆ ದಾರಿ ಮಾಡಿಕೊಟ್ಟಿತು.
*'''ಕರ್ನಾಟಕ ಸಂಗೀತ''' ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿದೆ.<ref>{{cite book|url=https://books.google.co.in/books?id=OS2JAwAAQBAJ&pg=PA121&dq=%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95+%E0%B2%B8%E0%B2%82%E0%B2%97%E0%B3%80%E0%B2%A4&hl=en&newbks=1&newbks_redir=0&source=gb_mobile_search&sa=X&ved=2ahUKEwin5LO4l7aLAxXcSmwGHQ0_EdcQuwV6BAgGEAg#v=onepage&q=%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%20%E0%B2%B8%E0%B2%82%E0%B2%97%E0%B3%80%E0%B2%A4&f=false|title=Kannada Samskruthi-Namma Hemme|author=M. Chidananda Murthy|page=121|access-date=9 February 2025}}</ref> ಪುರಂದರದಾಸರ ಸಮಕಾಲೀನನಾದ ಪುಂಡರೀಕ ವಿಠಲ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕಾಚಾರ್ಯನಾದ ಕನ್ನಡಿಗನು.
*ಶ್ರೀ ಪುರಂದರದಾಸರು (೧೪೯೪ – ೧೫೬೪) 'ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ' ಎಂದು ಹೆಸರಾದವರು. ಪುರಂದರದಾಸರು ಕರ್ನಾಟಕದವರು ಹಾಗು ದಾಸಪದ್ಧತಿಯ ಪ್ರಮುಖರು. ಮುಖ್ಯವಾಗಿ ಪುಂಡರೀಕ ವಿಠಲ, ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನ ಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.
== ಶಾಸ್ತ್ರ ==
[[ಚಿತ್ರ:Doraiswamy iyengar.JPG|thumb|ಮೈಸೂರು [[ದೊರೆಸ್ವಾಮಿ ಅಯ್ಯಂಗಾರ್]] - ಕರ್ನಾಟಕ ಶೈಲಿಯ ವೀಣಾ ವಾದಕರು]]
[[ಚಿತ್ರ:MSSubbulakshmi.jpg|thumb|right|[[ಎಂ.ಎಸ್.ಸುಬ್ಬುಲಕ್ಷ್ಮಿ|ಎಮ್ ಎಸ್ ಸುಬ್ಬುಲಕ್ಷ್ಮಿ]] - ಕರ್ನಾಟಕ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕಿ]]
=== ಸಪ್ತ ಸ್ವರಗಳು ===
ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ: ಸ-ರಿ-ಗ-ಮ-ಪ-ದ-ನಿ. ಈ ಏಳು ಸ್ವರಗಳ ದೀರ್ಘ ಹೆಸರುಗಳು '''ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ'''. ಸ ಮತ್ತು ಪ ಸ್ವರಗಳನ್ನು ಬಿಟ್ಟರೆ ಉಳಿದವು ಮೂರು ಬೇರೆ ಬೇರೆ ರೂಪಗಳಲ್ಲಿ ಉಂಟಾಗಬಹುದು. ಬದಲಾಗದ ಸ ಮತ್ತು ಪ ಸ್ವರಗಳನ್ನು ಪ್ರಕೃತಿ ಸ್ವರಗಳೆಂದು ಹಾಗೂ ರಿ, ಗ, ಮ, ದ ಮತ್ತು ನಿ ಸ್ವರಗಳನ್ನು ವಿಕೃತಿ ಸ್ವರಗಳೆಂದು ಕರೆಯಲಾಗುತ್ತದೆ. ಸ್ವರ ಸ್ಥಾನಗಳ ಪಟ್ಟಿ ಹೀಗಿದೆ.
ಷಡ್ಜ - ಸ<br />
<br />
ಶುದ್ಧ ಋಷಭ - ರಿ೧<br />
ಚತುಶ್ರುತಿ ಋಷಭ - ರಿ೨<br />
ಷಟ್ಶ್ರುತಿ ಋಷಭ - ರಿ೩<br />
<br />
ಶುದ್ಧ ಗಾಂಧಾರ - ಗ೧<br />
ಸಾಧಾರಣ ಗಾಂಧಾರ - ಗ೨<br />
ಅಂತರ ಗಾಂಧಾರ - ಗ೩<br />
<br />
ಶುದ್ಧ ಮಧ್ಯಮ - ಮ೧<br />
ಪ್ರತಿ ಮಧ್ಯಮ - ಮ೨<br />
<br />
ಪಂಚಮ - ಪ<br />
<br />
ಶುದ್ಧ ಧೈವತ - ದ೧<br />
ಚತುಶ್ರುತಿ ಧೈವತ - ದ೨<br />
ಷಟ್ಶ್ರುತಿ ಧೈವತ - ದ೩<br />
<br />
ಶುದ್ಧ ನಿಷಾದ - ನಿ೧<br />
ಕೈಶಿಕಿ ನಿಷಾದ - ನಿ೨<br />
ಕಾಕಳಿ ನಿಷಾದ - ನಿ೩<br />
<br />
ಷಟ್ಶ್ರುತಿ ಋಷಭ ಮತ್ತು ಸಾಧರಣ ಗಾಂಧಾರ ಎರಡು ಸಮನಾದ ಸ್ವರಗಳು ಹಾಗೆಯೆ ಚತುಶ್ರುತಿ ಧೈವತ ಮತ್ತು ಶುದ್ಧ ನಿಷಾದ ಸಮನಾದ ಸ್ವರಗಳು.
ಯಾವುದೇ ಒಂದು [[ರಾಗ|ರಾಗದಲ್ಲಿ]] ಒಂದು ಸ್ವರದ ಒಂದು ರೂಪ ಮಾತ್ರ ಉಂಟಾಗಬಹುದು. ಕೆಲವು "ಹಗುರ" ರಾಗಗಳಲ್ಲಿ (ಉದಾ: ಬೇಹಾಗ್)ಕೆಲವು ಸ್ವರಗಳು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು (ಆರೋಹಣದಲ್ಲಿ ಒಂದು ಮತ್ತು ಅವರೋಹಣದಲ್ಲಿ ಒಂದು). ಒಂದು ರಾಗದ ಆರೋಹಣ ಮತ್ತು ಅವರೋಹಣದಲ್ಲಿ ಐದು, ಆರು ಇಲ್ಲವೇ ಏಳು ಸ್ವರಗಳು ಇರಬಹುದು.
[[ಚಿತ್ರ:Kadri_gopalnath.jpg|right|thumb|[[ಕದ್ರಿ ಗೋಪಾಲನಾಥ್]] - [[ಸ್ಯಾಕ್ಸೋಫೋನ್]] ವಾದಕರು]]
=== ರಾಗ ===
'''ರಾಗ''' ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ. ಪ್ರತಿ ರಾಗವೂ ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ.
* ಕೆಳಗಿಳಿಯುವ ಸ್ವರಗಳ ಕ್ರಮ (ಅವರೋಹಣ)
* ಮೇಲಕ್ಕೇರುವ ಸ್ವರಗಳ ಕ್ರಮ (ಆರೋಹಣ)
* ಸ್ವರಗಳನ್ನು ಅಲಂಕೃತವಾಗಿರಿಸುವ ಕ್ರಮಗಳು (ಗಮಕ)
* ಮುಖ್ಯ ಮತ್ತು ಅಮುಖ್ಯ ಸ್ವರಗಳು
..ಇತ್ಯಾದಿ.
=== ಮೇಳಕರ್ತ ವ್ಯವಸ್ಥೆ ===
*ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು '''ಮೇಳಕರ್ತ''' ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿದ್ದು, ಇವುಗಳಲ್ಲಿ ೩೬ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಶುದ್ದ ಮಧ್ಯಮವಾಗಿದ್ದು, ಇನ್ನುಳಿದ ೩೬ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಪ್ರತಿ ಮಧ್ಯಮವಾಗಿರುವುದು(ಮ ಸ್ವರದ ಎರಡನೆಯ ರೂಪ). ಈ ರಾಗಗಳನ್ನು ಆರರ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ಗುಂಪುಗಳಿಗೆ '''ಚಕ್ರ'''ಗಳೆಂದು ಹೆಸರು. ಹೀಗೆ ಮೇಳಕರ್ತರಾಗಗಳ ೧೨ ಚಕ್ರಗಳಿವೆ.
*ಆರೋಹಣ ಮತ್ತು ಅವರೋಹಣಗಳು ವಕ್ರವಾಗಿರುವ ರಾಗಗಳು ಪೂರ್ಣ ರಾಗಗಳಾಗಿದ್ದರೆ ಅವುಗಳಿಗೆ "ವಕ್ರ ಸಂಪೂರ್ಣ" ಎಂದು ಹೆಸರು.
*ಮೇಳಕರ್ತರಾಗಗಳ ಆರೋಹಣ ಮತ್ತು ಅವರೋಹಣಗಳಲ್ಲಿ ಪ್ರತಿ ಸ್ವರವೂ ಒಂದು ಮತ್ತು ಒಂದೇ ಒಂದು ಬಾರಿ ಕಂಡು ಬರುತ್ತದೆ. ಕೆಲವು ಸ್ವರಗಳು ಇಲ್ಲದೆ ಇರುವ ರಾಗಗಳಿಗೆ ವರ್ಜ್ಯ ರಾಗಗಳೆಂದು ಹೆಸರು. ಮೇಳಕರ್ತ ರಾಗದ ಕೆಲವು ಸ್ವರಗಳನ್ನು ಬಳಸಿಕೊಂಡು, ಕೆಲವನ್ನು ಬಿಟ್ಟು ಇರುವ ರಾಗಗಳಿಗೆ '''ಜನ್ಯ''' ರಾಗಗಳು ಎಂದು ಹೆಸರು.
[[ಮೇಳಕರ್ತ ರಾಗಗಳ ಪಟ್ಟಿ]] [[ಮೇಳಕರ್ತ ರಾಗಗಳ ಪಟ್ಟಿ|ಇಲ್ಲಿದೆ]]
=== [[ತಾಳ (ಸಂಗೀತ)|ತಾಳ]] ===
ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ. ಸಂಗೀತದಲ್ಲಿ ಸಮಯದ ಮೂಲಮಾನಕ್ಕೆ '''ಮಾತ್ರೆ''' ಎಂದು ಹೆಸರು. ಸಂಗೀತಗಾರರು ತಮ್ಮ ಕೈಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತಟ್ಟುವುದರ ಮೂಲಕ (ತಾಳ ಹಾಕುವುದು) ಈ ಲಯದ ಲೆಕ್ಕವಿಟ್ಟು ಕೊಳ್ಳುತ್ತಾರೆ. ತಾಳ ಸಮಯದ ಲೆಕ್ಕವನ್ನೂ ಇಟ್ಟುಕೊಳ್ಳಲು ಉಪಯೋಗವಾಗುತ್ತದೆ. ತಾಳಗಳನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ. ಕರ್ನಾಟಕ ಸಂಗೀತದಲ್ಲಿ ತಾಳವನ್ನು ತೋರಿಸಲು ಸಾಮಾನ್ಯವಾಗಿ ಉಪಯೋಗಿಸುವ ವಾದ್ಯ [[ಮೃದಂಗ]].
== ಕೃತಿಗಳು ==
ಕರ್ನಾಟಕ ಸಂಗೀತದ ಬಹುಪಾಲು ಕೃತಿಗಳು [[ಕನ್ನಡ]] ಅಥವಾ [[ಸಂಸ್ಕೃತ]] ಭಾಷೆಯಲ್ಲಿವೆ. [[ತೆಲುಗು]] ಮತ್ತು [[ತಮಿಳು]] ಸಹ ಕೃತಿಗಳ ರಚನೆಯಲ್ಲಿ ಉಪಯೋಗಿಸಲ್ಪಟ್ಟ ಭಾಷೆಗಳು. ಕರ್ನಾಟಕ ಸಂಗೀತದ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವೆಂದರೆ-
* [[ಪುರಂದರ ದಾಸ]]ರ ಕೀರ್ತನೆಗಳು
*[[ಮುತ್ತುಸ್ವಾಮಿ ದೀಕ್ಷಿತ|ಮುತ್ತುಸ್ವಾಮಿ ದೀಕ್ಷಿತರು]] ವಿರಚಿಸಿದ '''ನವಗ್ರಹ ಕೃತಿಗಳು''' ಮತ್ತು
*ಜಯದೇವನ ಅಷ್ಟಪದಿಗಳು.
*[[ತ್ಯಾಗರಾಜ]] ವಿರಚಿತ '''ಪಂಚರತ್ನ ಕೃತಿಗಳು''',
=== ಕೀರ್ತನೆ ===
ಕೀರ್ತನೆಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ:
* '''ಅನುಪಲ್ಲವಿ''' - ಸಾಮಾನ್ಯವಾಗಿ ಎರಡು ಸಾಲುಗಳು
* '''ಚರಣ''' - ಪಲ್ಲವಿ ಮತ್ತು ಅನುಪಲ್ಲವಿಗಿಂತ ದೀರ್ಘವಾಗಿರುತ್ತದೆ
* '''ಪಲ್ಲವಿ''' - ಸಾಮಾನ್ಯವಾಗಿ ಎರಡು ಸಾಲುಗಳು
ಕೆಲವು ಕೀರ್ತನೆಗಳಲ್ಲಿ ಅನುಪಲ್ಲವಿ ಮತ್ತು ಚರಣದ ನಡುವೆ '''ಚಿಟ್ಟೆಸ್ವರ''' ಎಂಬ ಭಾಗವಿರುತ್ತದೆ (ಉದಾ: "ಸಾರಸಮುಖಿ ಸಕಲ ಭಾಗ್ಯದೆ..."). ಚಿಟ್ಟೆಸ್ವರದಲ್ಲಿ ಪದಗಳಿಲ್ಲದೆ ಕೇವಲ ಸ್ವರಗಳು ಮಾತ್ರ ಇರುತ್ತವೆ. ಕೆಲವು ಬಾರಿ ಕೃತಿಯನ್ನು ರಚಿಸಿರುವ ವಾಗ್ಗೇಯಕಾರರೇ ಚಿಟ್ಟೆ ಸ್ವರವನ್ನೂ ರಚಿಸಿದ್ದರೆ, ಇನ್ನು ಕೆಲವೆಡೆ ನಂತರ ಬಂದ ಇತರ ಸಂಗೀತ ವಿದ್ವಾಂಸರು ಚಿಟ್ಟೆಸ್ವರವನ್ನು ಸೇರಿಸಿರುವುದೂ ಉಂಟು. ಇನ್ನು ಕೆಲವು ಕೀರ್ತನೆಗಳಲ್ಲಿ ಚರಣದ ನಂತರ '''ಮಧ್ಯಮ ಕಾಲ''' ಎಂಬ ಭಾಗವಿರುತ್ತದೆ. ಮಧ್ಯಮ ಕಾಲವನ್ನು ಸಾಮಾನ್ಯವಾಗಿ ದ್ವಿಗುಣ ವೇಗದಲ್ಲಿ ಹಾಡಲಾಗುತ್ತದೆ.
=== ವರ್ಣ ===
*ವರ್ಣ ಎಂಬುದು ಒಂದು ರಾಗದ ಸಂಪೂರ್ಣ ವರ್ಣನೆಯುಳ್ಳ ವಿಶೇಷ ಕೃತಿ. ಆರೋಹಣ ಮತ್ತು ಅವರೋಹಣ, ಮುಖ್ಯ ಸ್ವರಗಳು, ಸಾಮಾನ್ಯ ಪದಪುಂಜಗಳು ಮೊದಲಾದ ಒಂದು ರಾಗದ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕೃತಿ. ವರ್ಣದಲ್ಲಿ ಇರುವ ಭಾಗಗಳೆಂದರೆ ಪಲ್ಲವಿ, ಅನುಪಲ್ಲವಿ, ಮುಕ್ತಾಯಿ ಸ್ವರ (ಕೀರ್ತನೆಯ ಚಿತ್ತಸ್ವರದಂತೆ), ಚರಣ ಮತ್ತು ಚಿಟ್ಟೆಸ್ವರ. ಸಾಹಿತ್ಯವು ಶೃಂಗಾರವಾಗಿರಬಹುದು ಅಥವಾ ಭಕ್ತಿಪ್ರಧಾನವಾಗಿರಬಹುದು.
*ಪೂರ್ವಾಂಗ ಮತ್ತು ಉತ್ತರಾಂಗಗಳು ಪ್ರತ್ಯೇಕವಾಗಿದ್ದು, ಪೂರ್ವಾಂಗದಲ್ಲಿ ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಾಗಳನ್ನು ನಿರೂಪಿಸಿ, ನಂತರ ಪಲ್ಲವಿಯ ಒಂದು ಆವರ್ತವನ್ನು ಹಾಡಿ ಪೂರ್ವಾಂಗವನ್ನು ಮುಗಿಸಬೇಕು. ಉತ್ತರಾಂಗದಲ್ಲಿ ಚರಣವನ್ನು ಒಂದಾವರ್ತಿ ನಿರೂಪಿಸಿ, ಎತ್ತುಗಡೆ ಸ್ವರಗಳನ್ನು ಹಾಡಬೇಕು.
*ಪ್ರತಿಯೊಂದು ಎತ್ತುಗಡೆಸ್ವರವನ್ನು ನಿರೂಪಿಸಿದ ನಂತರ ಚರಣ ವನ್ನು ಎತ್ತಿಕೊಳ್ಳಬೇಕು.
*ಕರ್ನಾಟಕ ಸಂಗೀತದಲ್ಲಿ ಉಪಯೋಗಗೊಳ್ಳುವ ಕೃತಿಗಳ ಇತರ ರೂಪಗಳಲ್ಲಿ '''ಸ್ವರಜತಿ''' ಮತ್ತು '''ಗೀತೆ'''ಗಳನ್ನು ಹೆಸರಿಸಬಹುದು.
== ಮನೋಧರ್ಮ ಸಂಗೀತ ==
ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಪೂರ್ವ ತಯಾರಿಯಿಲ್ಲದೆ ಸಂಗೀತಗಾರರ ಮನೋಧರ್ಮಕ್ಕನುಗುಣವಾಗಿ ಪರಿಚಯಿಸಲ್ಪಡುವ ಅಂಶಗಳಿರುತ್ತವೆ. ಸರಾಸರಿ ಒಂದು ಕಛೇರಿಯ ಶೇ.೮೦ ಭಾಗ ಈ ರೀತಿಯ ಮನೋಧರ್ಮ ಸಂಗೀತವನ್ನು ಒಳಗೊಂಡಿರುತ್ತದೆ. ನಾಲ್ಕು ಪ್ರಮುಖ ರೀತಿಯ ಮನೋಧರ್ಮ ಸಂಗೀತವನ್ನು ಗುರುತಿಸಲಾಗಿದೆ:
=== ರಾಗ ಆಲಾಪನೆ ===
ಇದು ಸಾಮಾನ್ಯವಾಗಿ ಒಂದು ಕೃತಿಯ ಆರಂಭದಲ್ಲಿ ಹಾಡಲಾಗುತ್ತದೆ (ವಾದ್ಯಗಳ ಸಂದರ್ಭದಲ್ಲಿ ನುಡಿಸಲಾಗುತ್ತದೆ). ಇದು ಕೇಳುಗರಲ್ಲಿ ಆ ಕೃತಿಯನ್ನು ಹಾಡಲ್ಪಡುವ ರಾಗದ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ. ನಿಧಾನವಾಗಿ ಮುಂದೆ ಸಾಗುವ ಈ ಹಂತ, ತಾಳದ ಬದ್ಧತೆಯಿಲ್ಲದೆ ರಾಗದ ವಿವಿಧ ಗುಣಗಳನ್ನು ಪ್ರದರ್ಶಿಸುತ್ತದೆ. ಆ ರಾಗದ ಜೀವ ಸ್ವರಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಹಂತಗಳಲ್ಲಿ ವಿಸ್ತರಿಸಲ್ಪಡುತ್ತದೆ. ಸಾಮಾನ್ಯವಾಗಿ ಮಂದ್ರಸ್ಥಾಯಿಯಿಂದ ಆರಂಭವಾಗುವ ಈ ರಾಗ ಪರಿಚಯದ ಪದ್ಧತಿ ಕೆಲಕಾಲ ಅಲ್ಲಿಯೇ ನೆಲೆಸಿ ಅಲ್ಲಿಂದ ಮಧ್ಯಮಸ್ಥಾಯಿಗೆ ಬಂದು ಅಲ್ಲಿ ಪ್ರಕೃತಿ ಸ್ವರವಿದ್ದರೆ ಅದರ ಆಧಾರದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ತಾರಸ್ಥಾಯಿಗೆ ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ತೇಲಿದಂತೆ ಮೇಲೇರುತ್ತದೆ. ತಾರಸ್ಥಾಯಿಯಲ್ಲಿ ರಾಗದ ಎಲ್ಲಾ ಗುಣಗಳನ್ನೂ, ರೂಪಗಳನ್ನೂ ಅನಾವರಣಗೊಳಿಸಿ ನಂತರ ಮತ್ತೆ ಮಧ್ಯಮಸ್ಥಾಯಿಗೆ ಬಂದು ಅಲ್ಲಿಂದ ಜಾರಿದಂತೆ ಮಂದ್ರಕ್ಕೆ ಇಳಿಸು ಒಂದು ದೀರ್ಘ ನಿಲುಗಡೆಯೊಡನೆ ನಿಲ್ಲುತ್ತದೆ.
=== ನೆರವಲ್ ===
ಈ ಹಂತವನ್ನು ಹೆಚ್ಚು ಅನುಭವವುಳ್ಳ ಸಂಗೀತಗಾರರು ಮಾತ್ರ ಉಪಯೋಗಿಸುತ್ತಾರೆ. ಕೃತಿಯ ಯಾವುದಾದರೂ ಒಂದೆರಡು ಸಾಲುಗಳನ್ನು ವಿಧ ವಿಧವಾಗಿ ಪುನಃ ಪುನಃ ಆವರ್ತಿಸಿ ರಾಗ ಮತ್ತು ತಾಳದ ಗುಣಗಳನ್ನು ಮತ್ತು ವಿವಿಧ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಪೂರ್ಣ ವಾಗಿ ಸಂಗೀತಗಾರನ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.
=== ಕಲ್ಪನಾ ಸ್ವರ ===
ಎಲ್ಲಕ್ಕಿಂತ ಸರಳ ರೀತಿಯ ಮನೋಧರ್ಮ ಸಂಗೀತ; ಈ ಹಂತದಲ್ಲಿ ಅನೇಕ ಕಲ್ಪನಾ ಸ್ವರಗಳ ಪುಂಜಗಳನ್ನು ಹಾಡಲಾಗುತ್ತದೆ. ಈ ಪುಂಜಗಳಲ್ಲಿ ಸ್ವರಗಳು ಜೋಡಣೆಗೊಳ್ಳುವ ಕ್ರಮ ಆ ರಾಗದ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ರಾಗಕ್ಕೂ ಅದರದೇ ಆದ ಒಂದು ಓಟ ಮತ್ತು ವಿಧ ಇದೆ. ಯಾವುದೇ ರಾಗದ ವಿಸ್ತರಣೆಯಾದರೂ ಸರಿ, ಕಲ್ಪನಾ ಸ್ವರರಚನೆಯಾದರೂ ಸರಿ ಅದು ನಿರ್ಬಂಧಿಸಿದ ಆ ಚೌಕಟ್ಟಿನ ಒಳಗೇ ಇರಬೇಕು.
=== ತಾನ ===
ಈ ಹಂತವನ್ನು ಮೊಟ್ಟ ಮೊದಲು [[ವೀಣೆ|ವೀಣೆಯ]] ಮೇಲೆ ನುಡಿಸಲಿಕ್ಕಾಗಿ ಬೆಳೆಸಲಾಯಿತು. "ಅನಂತಮ್" ಎಂಬ ಪದವನ್ನು ಪುನಃ ಪುನಃ ವಿಶೇಷ ಅಲಂಕಾರಗಳೊಂದಿಗೆ ಆವರ್ತಿಸಲಾಗುತ್ತದೆ. "ಅನಂತಮಾನಂತಮಾನಂತ...." ಎಂಬುದು "ತಾನಮ್ತಾನಮ್ತಾನಮ್..." ಎಂದು ಪದಾಂತರವಾಗಿದೆ.
=== ರಾಗ ತಾನ ಪಲ್ಲವಿ ===
ಇದು ರಾಗ ಆಲಾಪನೆ, ತಾನ ಮತ್ತು ನೆರವಲ್ ಗಳನ್ನು ಒಳಗೊಂಡ ಸಂಯುಕ್ತ ಹಂತ. ನೆರವಲ್ ಹಂತದ ನಂತರ ಪಲ್ಲವಿಯನ್ನು ಎರಡು ಬಾರಿ ಪುನರಾವರ್ತಿಸಿ, ನಂತರ ಅರ್ಧ ವೇಗದಲ್ಲಿ ಆವರ್ತಿಸಿ, ಮತ್ತೆ ದ್ವಿಗುಣ ವೇಗದಲ್ಲಿ ಮತ್ತು ನಾಲ್ಕರಷ್ಟು ವೇಗದಲ್ಲಿ ಪುನರಾವರ್ತಿಸಲಾಗುತ್ತದೆ.
== ಕರ್ನಾಟಕ ಸಂಗೀತ ಕಛೇರಿ ==
*ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಇರುವ ಸಂಗೀತಗಾರರೆಂದರೆ: ಒಬ್ಬ ಹಾಡುಗಾರರು (ಇಲ್ಲವೇ ಪ್ರಧಾನ ವಾದ್ಯವನ್ನು ನುಡಿಸುವವರು), ಒಂದು ಪಕ್ಕವಾದ್ಯ (ಸಾಮಾನ್ಯವಾಗಿ ಪಿಟೀಲು), ಮತ್ತು ತಾಳಕ್ಕಾಗಿ ಒಂದು ವಾದ್ಯ (ಸಾಮಾನ್ಯವಾಗಿ ಮೃದಂಗ) ಸಾಮಾನ್ಯ.
*ಕಛೇರಿಗಳು ಸಾಮಾನ್ಯವಾಗಿ [[ಗಣೇಶ|ಗಣಪತಿ]] ಸ್ತೋತ್ರದೊಂದಿಗೆ ಆರಂಭವಾಗುತ್ತವೆ. ನಂತರ ಬೇರೆ ಬೇರೆ ರಾಗಗಳಲ್ಲಿ ಅನೇಕ ಕೃತಿಗಳನ್ನು ಹಾಡಲಾಗುತ್ತದೆ. ಕಛೇರಿಯ ಅಂತ್ಯದಲ್ಲಿ ಹಗುರವಾದ ಕೃತಿಗಳು (ತಿಲ್ಲಾನ) ಅಥವಾ ಮಂಗಳವನ್ನು ಹಾಡಲಾಗುತ್ತದೆ.
=== ವಾದ್ಯಗಳು ===
[[ಚಿತ್ರ:Violin.jpg|thumb|right|ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ಪಿಟೀಲುಗಳು (ವಯೊಲಿನ್)]]
*ಶ್ರುತಿಗಾಗಿ ತಂಬೂರಿ ಉಪಯೋಗವಾಗುತ್ತದೆ. ಪ್ರಧಾನ ವಾದ್ಯ ಅಥವಾ ಪಕ್ಕವಾದ್ಯಗಳಿಗೆ ಸಾಮಾನ್ಯವಾಗಿ ಉಪಯೋಗಗೊಳ್ಳುವ ವಾದ್ಯಗಳು [[ವೀಣೆ]], [[ಪಿಟೀಲು|ವಯೊಲಿನ್]] (ಪಿಟೀಲು). ಕೆಲವೊಮ್ಮೆ [[ಕೊಳಲು]] ಉಪಯೋಗಗೊಳ್ಳುತ್ತದೆ. ತಾಳಕ್ಕಾಗಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಪ್ರಮುಖವಾದವು [[ಮೃದಂಗ]] ಮತ್ತು [[ಘಟಂ|ಘಟ]]. ಇತ್ತೀಚಿನ ವರ್ಷಗಳಲ್ಲಿ [[ಮ್ಯಾಂಡೊಲಿನ್]], [[ವಿಚಿತ್ರ ವೀಣೆ|ವಿಚಿತ್ರವೀಣೆ]], [[ಸ್ಯಾಕ್ಸೋಫೋನ್]] ಮೊದಲಾದ ವಾದ್ಯಗಳು ಜನಪ್ರಿಯಗೊಳಿಸಲ್ಪಟ್ಟಿವೆ.
*ಕರ್ನಾಟಕ ಸಂಗೀತದಲ್ಲಿ ಹಾಡುಗಾರಿಕೆಯ ಪ್ರಾಧಾನ್ಯ ಹೆಚ್ಚು. ವಾದ್ಯಗಳು ಸಹ ಹಾಡುಗಾರಿಕೆಯನ್ನೇ ಅನುಕರಿಸುತ್ತವೆ. ಇತ್ತೀಚೆಗೆ ಶುದ್ಧ ವಾದ್ಯ ಸಂಗೀತವೂ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ.
=== ವ್ಯವಸ್ಥೆ ===
ಬಹುಪಾಲು ಕರ್ನಾಟಕ ಸಂಗೀತದ ಕಛೇರಿಗಳು ಈ ಕೆಳಗಿನ ವ್ಯವಸ್ಥೆಯನ್ನು ಅನುಸರಿಸುತ್ತವೆ.
* ವರ್ಣ - ಕಛೇರಿ ಯಾವುದಾದರೂ ವರ್ಣದ ಹಾಡುಗಾರಿಕೆಯಿಂದ (ವಾದ್ಯಗಳ ಸಂದರ್ಭದಲ್ಲಿ ನುಡಿಸುವಿಕೆಯಿಂದ) ಅರಂಭವಾಗುತ್ತದೆ. ಸಾಮಾನ್ಯವಾಗಿ ಯಾವುದಾದರೂ ಸಂಪೂರ್ಣ ರಾಗದ ವರ್ಣವನ್ನು ಆರಿಸಲಾಗುತ್ತದೆ. ಕಛೇರಿಯ ಆರಂಭವಾದದ್ದರಿಂದ ಕಲ್ಯಾಣಿ, ಧೀರ ಶಂಕರಾಭರಣ ಮೊದಲಾದ ರಾಗಗಳು ಇಲ್ಲಿ ಸಾಮಾನ್ಯ. ವರ್ಣ ಸುಮಾರು ೬-೧೨ ನಿಮಿಷಗಳಷ್ಟು ಕಾಲ ನಡೆಯುತ್ತದೆ.
* ಕೀರ್ತನೆಗಳು - ವರ್ಣದ ನಂತರ ವಿವಿಧ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾಗುತ್ತದೆ. ಕೆಲವೊಮ್ಮೆ ಕೀರ್ತನೆಯ ಮೊದಲು ರಾಗ ಆಲಾಪನೆ ಮತ್ತು ಕೊನೆಯಲ್ಲಿ ಕಲ್ಪನಾ ಸ್ವರ ಬರುವುದುಂಟು.
* ತನಿ - ಇಂದಿನ ಬಹುಪಾಲು ಕಛೇರಿಗಳಲ್ಲಿ ಒಂದು "ತನಿ ಆವರ್ತನೆ" ನಡೆಯುತ್ತದೆ. ಹಾಡುಗಾರರು ಮತ್ತು ವಯೊಲಿನ್ ನಡುವೆ ಸ್ವರ ಕಲ್ಪನೆ, ನಿರವಲ್ ಮೊದಲಾದ ಹಂತಗಳ ನಂತರ ತಾಳ ವಾದ್ಯಗಳಾದ ಮೃದಂಗ, ಘಟ ಅಥವ ಖಂಜಿರ ಮೊದಲು ಬೆರೆ ಬೆರೆಯಾಗಿ ನಂತರ ಒಟ್ಟುಗೂಡಿ ನುಡಿಸುವ ಹಂತ ತನಿ ಆವರ್ತನೆ.
* ರಾಗ ತಾನ ಪಲ್ಲವಿ - ಅನುಭವಿ ಸಂಗೀತಗಾರರು ಅನೇಕ ಕೀರ್ತನೆಗಳ ಬದಲು ರಾಗ ತಾನ ಪಲ್ಲವಿಯನ್ನು ನಡೆಸಬಹುದು.
* ದೇವರ ನಾಮಗಳು - ಹಾಡುವ ಪದ್ದತಿ ಇದೆ.
* ತಿಲ್ಲಾನ - ಕೆಲವೊಮ್ಮೆ ಕೊನೆಯಭಾಗದಲ್ಲಿ ತಿಲ್ಲಾನ ಹಾಡುತ್ತಾರೆ.
* ಮಂಗಳ - ಕಛೇರಿಯ ಕೊನೆಯಲ್ಲಿ ಹಾಡಲಾಗುವ (ಅಥವಾ ನುಡಿಸಲಾಗುವ) ಮಂಗಳ ಸಾಮಾನ್ಯವಾಗಿ ಸೌರಾಷ್ಟ್ರ ಅಥವಾ ಮಧ್ಯಮಾವತಿ ರಾಗದಲ್ಲಿರುತ್ತದೆ.
== ಪ್ರಸಿದ್ಧ ಸಂಗೀತಗಾರರು ==
;ಪಿತಾಮಹ
ಶ್ರೀ [[ಪುರಂದರದಾಸರು]] ಕರ್ನಾಟಕ ಸಂಗೀತದ ಪಿತಾಮಹರು. ಮುಂದೆ [[ತ್ಯಾಗರಾಜ|ತ್ಯಾಗರಾಜರಂಥ]] ಸಂಗೀತಗಾರರಿಗೆ ಸ್ಫೂರ್ತಿ ತಂದ ಪುರಂದರದಾಸರು ತಾಳ ವ್ಯವಸ್ಥೆಯ ಮೂಲಭೂತ ಸಿದ್ಧಾಂತವನ್ನೂ ಪ್ರತಿಪಾದಿಸಿದರು.
;ತ್ರಿಮೂರ್ತಿ
ಶ್ರೀ [[ತ್ಯಾಗರಾಜ|ತ್ಯಾಗರಾಜರು]] (೧೭೫೯-೧೮೪೭), [[ಮುತ್ತುಸ್ವಾಮಿ ದೀಕ್ಷಿತ|ಮುತ್ತುಸ್ವಾಮಿ ದೀಕ್ಷಿತರು]] (೧೭೭೬-೧೮೨೭) ಮತ್ತು [[ಶ್ಯಾಮಾ ಶಾಸ್ತ್ರಿ|ಶ್ಯಾಮಾ ಶಾಸ್ತ್ರಿಗಳು]](೧೭೬೨-೧೮೨೭) - ಈ ಮೂವರು ವಾಗ್ಗೇಯಕಾರರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದು ಪರಿಗಣಿಸಲಾಗುತ್ತದೆ.
;ಆಧುನಿಕ ಹಾಡುಗಾರರು
ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಬಾಲಮುರಳಿಕೃಷ್ಣ, ಡಿ.ಕೆ ಪಟ್ಟಮ್ಮಾಳ್, ಕೆ.ಜೆ.ಯೇಸುದಾಸ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೊದಲಾದವರು. ಇನ್ನೂ ಇತ್ತೀಚಿನ ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದವರು ಅರುಣಾ ಸಾಯಿರಾಮ್,ಸುಧಾ ರಘುನಾಥನ್,ಬಾಂಬೆ ಜಯಶ್ರೀ, ಸಂಜಯ್ ಮೊದಲಾದವರು.
;ವಾದ್ಯ
ವಾದ್ಯಗಳಲ್ಲಿ ಪರಿಣತಿ ಪಡೆದ ಆಧುನಿಕ ಸಂಗೀತಗಾರರಲ್ಲಿ ಮೈಸೂರು [[ದೊರೆಸ್ವಾಮಿ ಅಯ್ಯಂಗಾರ್]] (ವೀಣೆ), ಟಿ. ಚೌಡಯ್ಯ, [[ಲಾಲ್ಗುಡಿ ಜಯರಾಮನ್]], ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ (ವಯೊಲಿನ್), [[ಕದ್ರಿ ಗೋಪಾಲನಾಥ್]] (ಸ್ಯಾಕ್ಸೊಫೋನ್) ಮೊದಲಾದವರು ಪ್ರಸಿದ್ಧರು. ಇನ್ನೂ ಇತ್ತೀಚೆಗೆ ರವಿಕಿರಣ್ (ಚಿತ್ರವೀಣೆ), ಯು ಶ್ರೀನಿವಾಸ್ (ಮ್ಯಾಂಡೊಲಿನ್) ಮೊದಲಾದವರು ಹೆಸರು ಪಡೆದಿದ್ದಾರೆ.
== ಬಾಹ್ಯ ಸಂಪರ್ಕಗಳು ==
{{Commons category|Carnatic music}}
* [http://musicindiaonline.com/l/1/ ಕರ್ನಾಟಕ ಸಂಗೀತವನ್ನು ಕೇಳಿರಿ (ಹಾಡುಗಾರಿಕೆ)] {{Webarchive|url=https://web.archive.org/web/20041120032810/http://musicindiaonline.com/l/1/ |date=2004-11-20 }}
* [http://musicindiaonline.com/l/3/ ಕರ್ನಾಟಕ ಸಂಗೀತವನ್ನು ಕೇಳಿರಿ (ವಾದ್ಯ)] {{Webarchive|url=https://web.archive.org/web/20041115005957/http://musicindiaonline.com/l/3/ |date=2004-11-15 }}
* [http://www.sangeetham.com ಸಂಗೀತ], ಸಂಗೀತಗಾರ ಸಂಜಯ್ ಸುಬ್ರಹ್ಮಣ್ಯಮ್ ಅವರ ತಾಣ, ಕರ್ನಾಟಕ ಸಂಗೀತ ಪದ್ಧತಿಯ ಬಗ್ಗೆ ಮತ್ತು ಸಂಗೀತಗಾರರ ಬಗ್ಗೆ ಮಾಹಿತಿ
* [http://www.carnatica.net Carnatica], ಕರ್ನಾಟಕ ಸಂಗೀತದ ಬಗ್ಗೆ ಮಾಹಿತಿ, ಆಡಿಯೋ ಸಿಡಿಗಳು
* [http://www.carnaticindia.com ಕರ್ನಾಟಕ ಸಂಗೀತ portal ] {{Webarchive|url=https://web.archive.org/web/20190714081225/http://carnaticindia.com/ |date=2019-07-14 }}
{{ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು}}
{{ಜನ್ಯ ರಾಗಗಳು}}
[[ವರ್ಗ:ಸಂಸ್ಕೃತಿ]]
[[ವರ್ಗ:ಸಂಗೀತ]]
[[ವರ್ಗ:ಕರ್ನಾಟಕ ಸಂಗೀತ]]
7vlzlnvnkcvginjh5zj90vvvomn6sg6
ತಾಜ್ ಮಹಲ್
0
1294
1307658
1306888
2025-06-28T21:40:45Z
Successalltime87
90571
1307658
wikitext
text/x-wiki
{{otheruses}}
[[ಚಿತ್ರ:Taj Mahal in March 2004.jpg|thumb|300px|ತಾಜ್ ಮಹಲ್ ಭವ್ಯ ಸಮಾಧಿ]]
'''ತಾಜ್ ಮಹಲ್''' ({{pronEng|tɑdʒ məˈhɑl}}; [[ಹಿಂದಿ]]: '''ताज महल''' ; ಪರ್ಷಿಯನ್/[[ಉರ್ದು]]: '''تاج محل''' ) ಭಾರತದ [[ಆಗ್ರಾ|ಆಗ್ರಾದಲ್ಲಿರುವ]] ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್ಳ ನೆನಪಿಗಾಗಿ ಕಟ್ಟಿಸಿದನು.
ಪರ್ಷಿಯನ್, [[ಭಾರತೀಯ ವಾಸ್ತುಶಿಲ್ಪ|ಭಾರತೀಯ]] ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್ ವಾಸ್ತುಶೈಲಿಗೆ ತಾಜ್ ಮಹಲ್ ("ತಾಜ್" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.<ref>{{Citation|title=Review of Mughal Architecture: Its outline and its history|journal=[[The Journal of Asian Studies]]|first=Parween|last=Hasan|volume=53|number=4|date=November ೧೯೯೪|pp=೧೩೦೧}}</ref><ref>ಲೆಸ್ಲಿ ಎ. ಡುಟೆಂಪಲ್, "ದಿ ತಾಜ್ ಮಹಲ್", ಲರ್ನರ್ ಪಬ್ಲಿಶಿಂಗ್ ಗ್ರೂಪ್ (ಮಾರ್ಚ್ 2೨೦೦೩). ಪು. ೨೬: "ತಾಜ್ ಮಹಲ್ ಮೊಘಲ್ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಇದು ಮುಸ್ಲಿಂ, ಹಿಂದೂ ಮತ್ತು ಪರ್ಷಿಯನ್ ಶೈಲಿಗಳ ಮಿಶ್ರಣವಾಗಿದೆ"</ref> ೧೯೮೩ರಲ್ಲಿ ತಾಜ್ ಮಹಲ್ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ.
ತಾಜ್ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ [[ಗುಮ್ಮಟ|ಗುಮ್ಮಟಾ]]ಕಾರದ [[ಅಮೃತಶಿಲೆ|ಅಮೃತಶಿಲೆಯ]] ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು ೧೬೩೨ರಲ್ಲಿ ಪ್ರಾರಂಭವಾಗಿ, ಸರಿಸುಮಾರು ೧೬೫೩ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು ೧೭-ಹೆಕ್ಟೇರ್ (೪೨-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.<ref name="ReferenceA">ಟಿಲ್ಲಿಟ್ಸನ್, ಜಿ.ಎಚ್.ಆರ್. (೧೯೯೦). ಆರ್ಕಿಟೆಕ್ಚರಲ್ ಗೈಡ್ ಟೂ ಮೊಘಲ್ ಇಂಡಿಯಾ, ಕ್ರೋನಿಕಲ್ ಬುಕ್ಸ್.</ref> ತಾಜ್ ಮಹಲ್ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್ ಉಲ್-ಕರೀಮ್ ಮಾಮುರ್ ಖಾನ್, ಮಖ್ರಾಮತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು.<ref>[http://www.agrahub.com/taj-mahal-agra/history-of-the-tajmahal.html ಆಗ್ರಾದ ತಾಜ್ ಮಹಲ್ನ ಇತಿಹಾಸ], ಪರಿಷ್ಕರಿತ ಆವೃತ್ತಿ: ೨೦ ಜನವರಿ 2009.</ref><ref name="IAAO">{{cite web|url=http://www.islamicart.com/library/empires/india/taj_mahal.html|title=The Taj mahal|last=Anon|work=Islamic architecture|publisher=Islamic Arts and Architecture Organization|accessdate=22 may 2009|archive-date=17 ಏಪ್ರಿಲ್ 2009|archive-url=https://web.archive.org/web/20090417083242/http://islamicart.com/library/empires/india/taj_mahal.html|url-status=dead}}</ref> ಅವರಲ್ಲಿ ಲಾಹೋರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.<ref name="unesco">[http://whc.unesco.org/archive/advisory_body_evaluation/252.pdf UNESCO ಸಲಹೆ ಮಂಡಳಿ ಪರಿಶೀಲನೆ].</ref>
==ವಾಸ್ತುಶಿಲ್ಪ==
===ಸಮಾಧಿ===
ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ. ಹೆಚ್ಚಿನ ಮೊಘಲ್ ಸಮಾಧಿಗಳಂತೆ, ಇದರ ಮೂಲ ಅಂಶಗಳು ಕೂಡ ಪರ್ಷಿಯನ್ ಶೈಲಿಯದ್ದು.
[[ಚಿತ್ರ:Taj Mahal-11.jpg|thumb|ಯಮುನಾ ನದಿಯ ದಡದಿಂದ ನೋಡಿದ ತಾಜ್ ಮಹಲ್]]
ಇದರ ಅಡಿಪಾಯದ ರಚನೆಯು ಮೂಲಭೂತವಾಗಿ ನಯಗೊಳಿಸಿದ ಮೂಲೆಗಳೊಂದಿಗೆ ದೊಡ್ಡ, ಬಹು-ಕೋಣೆ ಹೊಂದಿರುವ ಘನವಾಗಿದೆ ಮತ್ತು ನಾಲ್ಕು ಕಡೆಗಳಲ್ಲಿಯೂ ಸರಿಸುಮಾರು 55 ಮೀಟರ್ಗಳ ಅಸಮ ಅಷ್ಟಭುಜಗಳಿಂದ ರಚಿತವಾಗಿದೆ. ಪ್ರತಿ ಕಡೆಗಳಲ್ಲಿ ಭಾರಿ ''ಪಿಸ್ತಾಕ್'' ಅಥವಾ ಕಮಾನು ದಾರಿ ಮತ್ತು ಎರಡು ಕಡೆಯಲ್ಲಿ ಬಣವೆಯಂತಿರುವ ಎರಡು ಸಮಾನ ಆಕಾರದ, ಕಮಾನಿನ ಮೊಗಸಾಲೆಗಳೊಂದಿಗೆ ಐವಾನ್ನ್ನು ರಚಿಸಲಾಗಿದೆ. ಬಣವೆಯಂತೆ ಮಾಡಿದ ಪಿಸ್ತಾಕ್ಗಳ ಈ ಕಲಾಕೃತಿ ನಯಗೊಳಿಸಿದ ಮೂಲೆ ಪ್ರದೇಶಗಳಲ್ಲಿ ಪ್ರತಿಕೃತಿಸುವುದು, ಕಟ್ಟಡದ ಎಲ್ಲಾ ಕಡೆಗಳಲ್ಲಿ ಹೊಂದಿಕೊಳ್ಳುವಂತೆ ಪೂರ್ಣವಾಗಿ ವಿನ್ಯಾಸವನ್ನು ಮಾಡಲಾಗಿದೆ. ನಾಲ್ಕು ಮಿನರೆಟ್ಟುಗಳಿಂದ ಸಮಾಧಿಯನ್ನು ರಚಿಸಲಾಗಿದೆ. ಅದರಲ್ಲಿ ಒಂದೊಂದು ನಯಗೊಳಿಸಿದ ಮೂಲೆಗಳ ಮುಖಮಾಡಿರುವ ಪೀಠದ ಪ್ರತಿ ಮೂಲೆಗಳಲ್ಲಿರುವುದು. ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮಮ್ತಾಜ್ ಮಹಲ್ ಮತ್ತು ಷಹ ಜಹಾನ್ರ ಶಿಲಾಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ.
ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್ ನಯನ ಮನೋಹರವಾಗಿದೆ.ಮಹಲ್ ಸುಮಾರು ೩೫ ಮೀಟರ್ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು ೭ ಮೀಟರ್ಗಳಷ್ಟು ಎತ್ತರದ ಸಿಲಿಂಡರ್ ಆಕಾರದ "ಡ್ರಮ್"ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ''ಅಮೃದ್'' (ಸೀಬೆಹಣ್ಣಿನಾಕಾರದ ಗುಮ್ಮಟ) ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ''ಛತ್ರಿಗಳನ್ನು'' (ಕಿಯೊಸ್ಕ್ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು (''ಗುಲ್ಡಾಸ್ತಾಗಳು'' ) ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. [[ನೆಲುಂಬೊ ನುಸಿಫೆರಾ|ಕಮಲ]] ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ.
ಪ್ರಮುಖ ಗೋಪುರವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿದೆ, ಆದರೆ ೧೯ನೇ ಶತಮಾನದಲ್ಲಿ [[ಕಂಚು|ಕಂಚಿ]]ನ ಲೇಪಿತ ಗೋಪುರದೊಂದಿಗೆ ಬದಲಿಸಲಾಯಿತು. ಈ ವೈಶಿಷ್ಟ್ಯವು ಸಾಂಪ್ರದಾಯಿಕ ಪರ್ಷಿಯನ್ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಸಂಮಿಶ್ರಣದ ಒಂದು ಉತ್ತಮ ಉದಾಹರಣೆಯಾಗಿದೆ. ಗೋಪುರದ ತುದಿಯಲ್ಲಿ [[ಚಂದ್ರ|ಚಂದ್ರನ]] ಆಕೃತಿಯಿದೆ. ಅದರ [[ಸ್ವರ್ಗ|ಸ್ವರ್ಗಾ]]ಭಿಮುಖವಾಗಿ ಮುಖಮಾಡಿರುವ ಈ ಶೃಂಗವು ಅಪ್ಪಟ ಮುಸ್ಲಿಂ ಕಲಾಕೃತಿಯ ಪ್ರಧಾನ ಅಂಶ. ಪ್ರಮುಖ ಗೋಪುರದ ತುದಿಯಲ್ಲಿ ಚಂದ್ರನಿರುವ ಕಾರಣ, ಚಂದ್ರನ ಶೃಂಗಗಳು ಮತ್ತು ಗೋಪುರದ ತುದಿ ಸೇರಿ ಶಿವನ ಸಾಂಪ್ರದಾಯಿಕ ಹಿಂದೂ ಚಿಹ್ನೆಯಾದ ತ್ರಿಶೂಲ ಆಕಾರದಂತೆ ಕಾಣುವುದು.<ref name="ReferenceA"/>
ಸುಮಾರು ೪೦ ಮೀಟರ್ಗಳಿಗಿಂತ ಹೆಚ್ಚು ಉದ್ದವಿರುವ ಪ್ರತಿ ಮಿನರೆಟ್ಟುಗಳು ವಿನ್ಯಾಸಕಾರನ ಭವ್ಯತೆಯನ್ನು ಪ್ರದರ್ಶಿಸುತ್ತವೆ. ಪ್ರಾರ್ಥನೆಗಾಗಿ ಮಹಮ್ಮದೀಯ ಘೋಷಕರು ಮುಸ್ಲಿಂ ಬಾಂಧವರನ್ನು ಕರೆಯುವ ಕಾರ್ಯಕ್ಕಾಗಿ ಮಿನರೆಟ್ಟುಗಳನ್ನು ಮಸೀದಿಗಳ ಸಾಂಪ್ರದಾಯಿಕ ಅಂಶದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಿನರೆಟ್ಟುಗಳನ್ನು ಕೆಲಸ ಮಾಡುವ ಎರಡು ಮೊಗಸಾಲೆಗಳಿಂದ ಮೂರು ಸಮ ಭಾಗಗಳಾಗಿ ವಿಗಂಡಿಸಲಾಗಿದ್ದು ಇವು ಗೋಪುರವನ್ನು ಸುತ್ತುವರಿದಿವೆ. ಗೋಪುರದ ಮೇಲೆ ಕೊನೆಯ ಮೊಗಸಾಲೆಯಿದ್ದು, ಇದು ಸಮಾಧಿಯ ವಿನ್ಯಾಸವನ್ನು ಹೋಲುವ ಛತ್ರಿಯಿಂದ ಸುತ್ತುವರಿಯಲ್ಪಟ್ಟಿದೆ. ಗೋಪುರದ ತುದಿಯಲ್ಲಿರುವ ಎಲ್ಲಾ ಛತ್ರಿಗಳು ಕಮಲದ ವಿನ್ಯಾಸದ ಅಲಂಕಾರಿಕ ಅಂಶದಿಂದ ಕೂಡಿವೆ. ಮಿನರೆಟ್ಟುಗಳನ್ನು ಪೀಠದಿಂದ ಸ್ವಲ್ಪ ಹೊರಕ್ಕೆ ನಿರ್ಮಿಸಲಾಗಿದೆ. ಆದ್ದರಿಂದ, ಒಂದು ವೇಳೆ ಕುಸಿತದ ಸಮಯದಲ್ಲಿ, (ಆ ಕಾಲದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿರುವ ಸಾಮಾನ್ಯ ಅಂಶವಾಗಿದೆ) ಗೋಪುರದ ವಸ್ತುಗಳು ಸಮಾಧಿಯಿಂದ ದೂರ ಬೀಳಲೆಂದು ಹೀಗೆ ಮಾಡಲಾಗಿದೆ.
<gallery>
Image:TajAndMinaret.jpg|ತಳಪಾಯ, ಗುಮ್ಮಟ ಮತ್ತು ಮಿನರೆಟ್ಟು
Image:Taj Mahal finial-1.jpg|ಗೋಪುರದ ತುದಿ
Image:TajEntryArch.jpg|ಮುಖ್ಯ ಐವಾನ್ ಮತ್ತು ಪಕ್ಕದ ಪಿಸ್ತಾಕ್ಗಳು
Image:Taj floorplan.gif|ತಾಜ್ ಮಹಲ್ ನೆಲಮಹಡಿಯ ಸರಳೀಕೃತ ನಕ್ಷೆ
</gallery>
====ಹೊರಾಂಗಣ ಅಲಂಕಾರ====
[[ಚಿತ್ರ:TajCalligraphy3.jpg|thumb|100px|ದೊಡ್ಡ ಪಿಸ್ತಾಕ್ನಲ್ಲಿರುವ ಸುಂದರ ಬರಹಗಾರಿಕೆ]]
ತಾಜ್ ಮಹಲ್ನ ಹೊರಾಂಗಣ ಅಲಂಕಾರ ಮೊಘಲ್ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ.{{Fact|date=May 2009}} ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ. ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು, ಗಾರೆ ಮಾಡುವುದು, ಕಲ್ಲು ಕೆತ್ತನೆ, ಅಥವಾ ಕೆತ್ತನೆಯಿಂದ ಮಾಡಲಾಗಿದೆ. ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು, ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ, ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ.
ಸಂಕೀರ್ಣದಾದ್ಯಂತ ಖುರಾನ್ನ ಪಠ್ಯಭಾಗವನ್ನು ಅಲಂಕಾರಿಕ ಅಂಶಗಳಾಗಿ ಬಳಸಲಾಗಿದೆ. ಈ ಪಠ್ಯಭಾಗಗಳನ್ನು ಅಮಾನತ್ ಖಾನ್ರವರು ಆರಿಸಿದ್ದರು ಎಂದು ಇತ್ತೀಚಿನ ವಿದ್ವಾಂಸರು ಹೇಳುತ್ತಾರೆ.<ref>[http://www.tajmahal.org.uk/calligraphy.html ತಾಜ್ ಮಹಲ್ ಸುಂದರ ಬರಹಗಾರಿಕೆ - ಆಗ್ರಾದ ತಾಜ್ ಮಹಲ್ ಸುಂದರ ಲಿಪಿಗಾರಿಕೆ - ತಾಜ್ ಮಹಲ್ ಕೆತ್ತನೆಗಳು ಮತ್ತು ಸುಂದರ ಲಿಪಿಗಾರಿಕೆ].</ref><ref name="k100" />
ನ್ಯಾಯದ ಪರಿಕಲ್ಪನೆಯನ್ನು ಪಠ್ಯವು ಉಲ್ಲೇಖಿಸುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ:
<div class="references-2column">
ಸುರಾ 91 – ಸೂರ್ಯ<br />
ಸುರಾ 112 – ನಂಬಿಕೆಯ ಶುದ್ಧತೆ<br />
ಸುರಾ 89 – ಬೆಳಗು<br />
ಸುರಾ 93 – ಮುಂಜಾನೆಯ ಬೆಳಕು<br />
ಸುರಾ 95 – ಅಂಜೂರ<br />
ಸುರಾ 94 – ಸಮಾಧಾನ<br />
ಸುರಾ 36 – ಯಾ ಸಿನ್<br />
ಸುರಾ 81 – ಅಂತ್ಯ<br />
ಸುರಾ 82 – ಬೇರೆ ಬೇರೆಯಾಗಿ ಪ್ರತ್ಯೇಕಿಸುವುದು<br />
ಸುರಾ 84 – ಬೇರೆ ಬೇರೆಯಾಗಿ ಭೇದಿಸುವುದು<br />
ಸುರಾ 98 – ಪುರಾವೆ<br />
ಸುರಾ 67 – ಒಡೆತನ<br />
ಸುರಾ 48 – ಜಯ<br />
ಸುರಾ 77 – ಮುಂದಕ್ಕೆ ಕಳುಹಿಸಿದವು <br />
ಸುರಾ 39 – ಸಮುದಾಯಗಳು
</div>
ಮಹಾದ್ವಾರದಲ್ಲಿ ಸುಂದರ ಬರವಣಿಗೆಯಲ್ಲಿ ಹೀಗೆ ಬರೆಯಲಾಗಿದೆ ''"ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು."'' <ref name="k100">ಕೊಚ್, ಪು. 100.</ref>
1609ರಲ್ಲಿ ಭಾರತಕ್ಕೆ ಇರಾನ್ನ ಸಿರಾಜ್ನಿಂದ ಬಂದಿರುವ ಪರ್ಷಿಯನ್ ಸುಂದರ ಬರಹಗಾರ ಅಬ್ದ್ ಉಲ್-ಹಕ್ರವರಿಂದ ಈ ಸುಂದರ ಲಿಪಿಗಾರಿಕೆಯನ್ನು ರಚಿಸಲಾಗಿದೆ. ಷಹ ಜಹಾನ್ ಅಬ್ದ್ ಉಲ್-ಹಕ್ರ "ವಿಸ್ಮಯಗೊಳಿಸುವ ಕಲಾರಸಿಕತೆ"ಗಾಗಿ ಕೊಡುಗೆಯಾಗಿ "ಅಮನಾತ್ ಖಾನ್" ಎಂಬ ಹೆಸರನ್ನು ನೀಡಿದನು.<ref name="IAAO" /> ಒಳ ಗುಮ್ಮಟದ ತಳ ಭಾಗದಲ್ಲಿ ಖುರಾನ್ನ ಸಾಲುಗಳ ಪಕ್ಕದಲ್ಲಿ "ಅಲ್ಪ ಜೀವಿ ಅಮನಾತ್ ಖಾನ್ ಸಿರಾಜಿರವರಿಂದ ಬರೆಯಲಾಗಿದೆ" ಎಂದು ಕೆತ್ತಲಾಗಿದೆ.<ref>http.//www.pbs.org/treasuresoftheworld/taj_mahal/tlevel_2/t4visit_3calligrap.y.html pbs.org.</ref> ಸುಂದರ ಬರಹಗಾರಿಕೆಗಳಲ್ಲಿ ಹೆಚ್ಚಿನವುಗಳನ್ನು ಪುಷ್ಪಿತ ಥುಲುತ್ ಲಿಪಿಯಲ್ಲಿ ಬರೆಯಲಾಗಿದೆ. ಇದನ್ನು ಕೆಂಪು ಅಥವಾ ಕಪ್ಪು ಅಮೃತಶಿಲೆಯಿಂದ ಮಾಡಲಾಗಿದೆ ಮತ್ತು <ref name="IAAO" /> ಬಿಳಿ ಅಮೃತಶಿಲೆ ಫಲಕಗಳಲ್ಲಿ ಕೆತ್ತಲಾಗಿದೆ. ಮೇಲಿನ ಫಲಕಗಳನ್ನು ಕೆಳಗಿನಿಂದ ನೋಡಿದಾಗ ಒರೆಯಾಗಿ ಕಾಣುವುದನ್ನು ಕಡಿಮೆ ಮಾಡುವುದಕ್ಕಾಗಿ ಸ್ವಲ್ಪ ದೊಡ್ಡಕ್ಷರದಲ್ಲಿ ಬರೆಯಲಾಗಿದೆ. ಸ್ಮಾರಕ ಸಮಾಧಿಗಳಲ್ಲಿ ಅಮೃತಶಿಲೆಯಲ್ಲಿ ಕಂಡುಬರುವ ಸುಂದರ ಬರಹಗಳು ನಿರ್ದಿಷ್ಟವಾಗಿ ವಿವರವಾಗಿವೆ ಮತ್ತು ಸೂಕ್ಷ್ಮವಾಗಿವೆ.
ಅಮೂರ್ತ ಆಕೃತಿಗಳನ್ನು ಉದ್ದಕ್ಕೂ ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ಪೀಠ, ಮಿನರೆಟ್ಟುಗಳು, ದ್ವಾರ, ಮಸೀದಿ, ಜವಾಬ್ಗಳಲ್ಲಿ ಮತ್ತು ಸಮಾಧಿಯ ಮೇಲ್ಮೈ ಮೇಲೆ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಮರಳುಕಲ್ಲಿನ ಕಟ್ಟಡಗಳಲ್ಲಿನ ಗುಮ್ಮಟಗಳು ಮತ್ತು ಕಮಾನುಗಳನ್ನು ವಿಸ್ತಾರವಾದ ಜ್ಯಾಮಿತಿಯ ಪ್ರಕಾರಗಳಲ್ಲಿ ರಚಿಸಲು ಕೆತ್ತಿದ ಚಿತ್ರಕಲೆಯ ಜಾಲರ ವಿನ್ಯಾಸದೊಂದಿಗೆ ಮಾಡಲಾಗಿದೆ. ಹೆರಿಂಗ್ಬೋನಿನ ಮೂಳೆ ಕೆತ್ತನೆಯು ಹಲವು ಜೋಡಣೆಗಳ ನಡುವಿನ ಜಾಗವನ್ನು ಸೂಚಿಸುತ್ತದೆ. ಬಿಳಿ ಕೆತ್ತನೆಗಳನ್ನು ಮರಳುಶಿಲೆಯ ಕಟ್ಟಡಗಳಲ್ಲಿ ಬಳಸಲಾಗಿದೆ ಮತ್ತು ಬಿಳಿ ಅಮೃತಶಿಲೆಗಳಲ್ಲಿ ತಿಳಿಗಪ್ಪು ಮತ್ತು ಕಪ್ಪು ಕೆತ್ತನೆಗಳನ್ನು ಬಿಡಿಸಲಾಗಿದೆ. ಅಮೃತಶಿಲೆ ಕಟ್ಟಡಗಳ ಗಾರೆ ಮಾಡಿದ ಪ್ರದೇಶಗಳಲ್ಲಿ ಹೊಳಪಿನ ಬಣ್ಣವನ್ನು ಬಳಿಯಲಾಗಿದೆ ಮತ್ತು ಗಮನಾರ್ಹ ಸಂಕೀರ್ಣತೆಯ ಜ್ಯಾಮಿತಿಯ ಆಕೃತಿಗಳನ್ನು ರಚಿಸಲಾಗಿದೆ. ಮಹಡಿಗಳು ಮತ್ತು ಕಾಲುದಾರಿಗಳಲ್ಲಿ ಹೊಳಪಿನ ತಬಲದಂತಹ ಆಕಾರಗಳಲ್ಲಿ ಹೆಂಚುಗಳು ಅಥವಾ ದಿಮ್ಮಿಗಳನ್ನು ಬಳಸಲಾಗಿದೆ.
ಸಮಾಧಿಯ ಕೆಳಗೋಡೆಗಳಲ್ಲಿ ಹೂವುಗಳು ಮತ್ತು ದ್ರಾಕ್ಷಿ ಬಳ್ಳಿಯ ಚಿತ್ರಣಗಳನ್ನು ನೈಜ ಲೋಹದ ಉಬ್ಬುಗಳೊಂದಿಗೆ ಶ್ವೇತ ಅಮೃತಶಿಲೆ ನಡುದಿಂಡುಗಳನ್ನು ಕೆತ್ತಲಾಗಿದೆ. ಕೆತ್ತನೆಗಳ ಅಂದವಾದ ಶಿಲ್ಪಶೈಲಿ ಮತ್ತು ನಡುದಿಂಡುಗಳ ಅಂಚುಗಳನ್ನು ಎತ್ತಿತೋರಿಸಲು ಅಮೃತಶಿಲೆಯನ್ನು ನಯಗೊಳಿಸಲಾಗಿದೆ ಮತ್ತು ಕಮಾನುದಾರಿಯ ಮೂಲೆಗಟ್ಟುಗಳನ್ನು ಹೆಚ್ಚಾಗಿ ಜ್ಯಾಮಿತಿಯ ದ್ರಾಕ್ಷಿ ಬಳ್ಳಿಗಳು, ಹೂಗಳು ಮತ್ತು ಹಣ್ಣುಗಳಿಂದ ಕೂಡಿದ ಸೊಗಸಾದ ಪಿಯೆತ್ರಾ ದುರಾ ಕೆತ್ತನೆಗಳೊಂದಿಗೆ ಅಲಂಕರಿಸಲಾಗಿದೆ. ಹಳದಿ ಅಮೃತಶಿಲೆ, ಜ್ಯಾಸ್ಪರ್ ಮತ್ತು ಜೇಡ್ ಕಲ್ಲುಗಳ ಕೆತ್ತನೆಗಳನ್ನು ನಯಗೊಳಿಸಲಾಗಿದೆ ಮತ್ತು ಅವುಗಳನ್ನು ಗೋಡೆಗಳ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡಲಾಗಿದೆ.
<gallery>
Image:TajGuldastaGeometricDeco.jpg|ಹೇರಿಂಗ್ ಮೀನಿನ ಮೂಳೆ
Image:TajFlowerCloseUp.jpg|ಸಸ್ಯಕಲಾಕೃತಿ
Image:TajSpandrel.jpg|ಮೂಲೆಗಟ್ಟು ಆಕೃತಿ
Image:TajPaintedGeometry.JPG|ಕೊರೆದ ಚಿತ್ರಕಲೆ
</gallery>
====ಒಳಾಂಗಣ ಅಲಂಕಾರ====
[[ಚಿತ್ರ:TajJoli1.jpg|thumb|right|ಸ್ಮಾರಕ ಸಮಾಧಿಗಳ ಸುತ್ತಲಿರುವ ಜಲಿ ಪರದೆ]]
[[ಚಿತ್ರ:Tombs-in-crypt.jpg|thumb|right|ಷಹ ಜಹಾನ್ ಮತ್ತು ಮಮ್ತಾಜ್ ಮಹಲ್ ಸಮಾಧಿ]]
[[ಚಿತ್ರ:TajCenotaphs3.jpg|thumb|right|ಸ್ಮಾರಕ ಸಮಾಧಿಗಳು, ತಾಜ್ ಮಹಲ್ನ ಒಳಾಂಗಣ]]
ತಾಜ್ ಮಹಲ್ನ ಒಳಭಾಗದ ಮೆಟ್ಟಿಲುಗಳ ಅಂದವು ಸಾಂಪ್ರದಾಯಿಕ ಅಲಂಕಾರಿಕ ಅಂಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆತ್ತನೆ ಕೆಲಸವು ಪಿಯೆತ್ರಾ ದುರಾ ಶೈಲಿಯಲ್ಲಿಲ್ಲ; ಬದಲಿಗೆ ಅತ್ಯಮೂಲ್ಯ ಮತ್ತು ಅಮೂಲ್ಯ ಶಿಲಾಲಿಖಿತರತ್ನಗಳಿಂದ ಕೂಡಿದೆ. ಒಳ ಕೋಣೆಯು ಅಷ್ಟಭುಜಾಕೃತಿಯಲ್ಲಿದ್ದು, ಎಲ್ಲ ಕಡೆಯಿಂದಲೂ ಪ್ರವೇಶಿಸಬಹುದಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೂ ದಕ್ಷಿಣದ ಉದ್ಯಾನಕ್ಕೆ ಮುಖಮಾಡಿರುವ ದ್ವಾರವನ್ನು ಮಾತ್ರ ಬಳಸಲಾಗುತ್ತಿದೆ. ಒಳ ಗೋಡೆಗಳು ಸುಮಾರು ೨೫ ಮೀಟರ್ಗಳಷ್ಟು ಎತ್ತರವಾಗಿದೆ ಮತ್ತು ಸೂರ್ಯ ಕಲಾಕೃತಿಯೊಂದಿಗೆ ಅಲಂಕೃತಗೊಂಡ "ನಕಲಿ" ಒಳ ಗುಮ್ಮಟ ಮಹಲಿನ ಮೇಲ್ಭಾಗದಲ್ಲಿದೆ. ಎಂಟು ಪಿಸ್ತಾಕ್ ಕಮಾನುಗಳು ನೆಲ ಮಟ್ಟದಲ್ಲಿರುವ ಜಾಗವನ್ನು ರೂಪಿಸಿವೆ ಮತ್ತು ಅದರ ಹೊರಗೆ ಪ್ರತಿ ಕೆಳ ಪಿಸ್ತಾಕ್ ಸುಮಾರು ಗೋಡೆಯ ಮಧ್ಯ ಭಾಗದಲ್ಲಿ ಎರಡನೆಯ ಪಿಸ್ತಾಕ್ನಿಂದ ಮೇಲ್ಭಾಗವನ್ನು ಹೊಂದಿರುತ್ತದೆ. ಮೇಲ್ಭಾಗದ ನಾಲ್ಕು ಕೇಂದ್ರ ಕಮಾನುಗಳು ಮೊಗಸಾಲೆ ಅಥವಾ ವೀಕ್ಷಣಾ ಪ್ರದೇಶವಾಗಿವೆ ಮತ್ತು ಪ್ರತಿ ಮೊಗಸಾಲೆಯ ಬಾಹ್ಯ ಕಿಟಕಿಗಳು ಜಟಿಲ ಪರದೆ ಅಥವಾ ಅಮೃತಶಿಲೆನಿಂದ ಕತ್ತರಿಸಿದ ''[[ಜಲಿ]]'' ಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಮೊಲೆಗಳಲ್ಲಿರುವ ಛತ್ರಿಗಳಿಂದ ಸುತ್ತುವರಿದ ತೆರದ ಚಾವಣಿಗಳ ಮೂಲಕ ಮೊಗಸಾಲೆಯ ಕಿಟಕಿಗಳಿಂದ ಬರುವ ಬೆಳಕು ಒಳಾಂಗಣವನ್ನು ಪ್ರವೇಶಿಸುತ್ತದೆ. ಪ್ರತಿ ಕೋಣೆಯ ಗೋಡೆಯನ್ನು ಸಂಕೀರ್ಣದ ಹೊರಾಂಗಣದಾದ್ಯಂತ ಕಂಡುಬರುವ ಲೋಹದ ಉಬ್ಬುಗಳು, ಜಟಿಲ ಶಿಲಾಲಿಖಿತ ಕೆತ್ತನೆ ಮತ್ತು ನಯಗೊಳಿಸಿದ ಸುಂದರ ಬರಹದ ಫಲಕಗಳು, ವಿನ್ಯಾಸ ಅಂಶಗಳನ್ನು ವರ್ಣರಂಜಿತ ಶಿಲ್ಪಶೈಲಿಯಿಂದ ಪ್ರತಿಫಲಿಸುವಂತೆ ಉತ್ತಮವಾಗಿ ಅಲಂಕರಿಸಲಾಗಿದೆ. ಜಟಿಲ ಕೊರೆಯವ ಕೆಲಸದ ಮೂಲಕ ಕೆತ್ತಿದ ಎಂಟು ಅಮೃತಶಿಲೆ ಫಲಕಗಳಿಂದ ಮಾಡಿದ ಸ್ಮಾರಕ ಸಮಾಧಿಗಳು ಅಷ್ಟಭುಜಾಕೃತಿ ಅಮೃತಶಿಲೆ ಪರದೆ ಅಥವಾ ''ಜಲಿ'' ಯ ಅಂಚುಗಳನ್ನು ಹೊಂದಿವೆ. ಉಳಿದ ಮೇಲ್ಮೈಗಳನ್ನು ಬೆಲೆಬಾಳುವ ಕಲ್ಲುಗಳಲ್ಲಿ ಜೋಡಿ ದ್ರಾಕ್ಷಿ ಬಳ್ಳಿಗಳು, ಹಣ್ಣುಗಳು ಮತ್ತು ಹೂಗಳನ್ನು ಕೆತ್ತುವುದರೊಂದಿಗೆ ಅತ್ಯಂತ ಸೂಕ್ಷ್ಮ ಶಿಲ್ಪಶೈಲಿಯಲ್ಲಿ ಕೆತ್ತಲಾಗಿದೆ.
ಮುಸ್ಲಿಂ ಸಂಪ್ರದಾಯವು ಸಮಾಧಿಯ ಹೆಚ್ಚಿನ ಅಲಂಕಾರವನ್ನು ನಿಷೇಧಿಸುತ್ತದೆ. ಹಾಗಾಗಿ ಮಮ್ತಾಜ್ ಮತ್ತು ಷಹ ಜಹಾನ್ರವರ ಮುಖಗಳನ್ನು ಬಲ ಭಾಗ ಮತ್ತು [[ಮೆಕ್ಕಾ|ಮೆಕ್ಕಾದ]] ಕಡೆಗೆ ತಿರುಗಿಸುವುದರೊಂದಿಗೆ ಒಳಕೋಣೆಯ ಕೆಳಗೆ ಸರಳ ರಹಸ್ಯ ಜಾಗದಲ್ಲಿರಿಸಲಾಗಿದೆ. ಮಮ್ತಾಜ್ ಮಹಲ್ಳ ಸ್ಮಾರಕ ಸಮಾಧಿಯನ್ನು ಒಳ ಕೋಣೆಯ ಸರಿಯಾದ ಕೇಂದ್ರ ಭಾಗದಲ್ಲಿ ೨.೫ ಮೀಟರ್ಗಳಿಂದ ೧.೫ ಮೀಟರ್ಗಳಷ್ಟು ಉದ್ದದ ಚೌಕಾಕಾರದ ಅಮೃತಶಿಲೆ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ. ಶವಪೆಟ್ಟಿಗೆಯಲ್ಲಿರುವ ಸುಂದರ ಬರಹಗಳು ಮಮ್ತಾಜ್ಳ ಕುರಿತು ತಿಳಿಸುವುದು ಮತ್ತು ಹೊಗಳುವುದು. ಶವಪೆಟ್ಟಿಗೆಯ ಮುಚ್ಚಳದ ಮೇಲಿರುವ ಎತ್ತರಿಸಲಾದ ಆಯತಾಕಾರದ ಹಲಗೆಯು ಬರವಣಿಗೆ ಪೀಠವನ್ನು ಸೂಚಿಸುತ್ತದೆ. ಷಹ ಜಹಾನ್ನ ಸ್ಮಾರಕ ಸಮಾಧಿಯು ಮಮ್ತಾಜ್ಳ ಸಮಾಧಿಯ ಪಕ್ಕ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಅದು ಮಾತ್ರ ಪೂರ್ಣ ಸಂಕೀರ್ಣದಲ್ಲಿ ವಿಷಮಪಾರ್ಶ್ವದ ಅಂಶವಾಗಿ ಗೋಚರಿಸುವುದು. ಅವನ ಸ್ಮಾರಕ ಸಮಾಧಿಯು ಅವನ ಹೆಂಡತಿಯ ಸಮಾಧಿಗಿಂತ ದೊಡ್ಡದಾಗಿದೆ, ಆದರೆ ಒಂದೇ ಸಮನಾದ ಅಂಶಗಳನ್ನು ಪ್ರತಿಫಲಿಸುವುದು. ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ. ಇದನ್ನು ವಿಸ್ಮಯಗೊಳಿಸುವ ನಿಖರತೆಯೊಂದಿಗೆ ಶಿಲಾಲಿಖಿತದಿಂದ ಅಲಂಕರಿಸಲಾಗಿದೆ ಮತ್ತು ಸುಂದರ ಬರಹಗಳಿಂದ ಬರೆದ ಬರಹವು ಅವನ ಗುರುತು ತಿಳಿಸುವುದು. ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ. ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್ ಶವಸಂಸ್ಕಾರ ಚಿಹ್ನೆಗಳಾಗಿವೆ. ''"ಮಮ್ತಾಜ್ಳ ಶ್ರೇಷ್ಠತೆ, ಭವ್ಯತೆ, ಗಾಂಭೀರ್ಯತೆ, ಅನನ್ಯತೆ, ಚಿರಂತನ, ಮತ್ತು ವೈಭವತೆ..."'' ಗುಣಗಳು ಸೇರಿದಂತೆ ದೇವರ ತೊಂಬತ್ತೊಬತ್ತು ಹೆಸರುಗಳನ್ನು ಮಮ್ತಾಜ್ ಮಹಲ್ಳ ನೈಜ ಸಮಾಧಿಯ ಪಾರ್ಶ್ವಗಳಲ್ಲಿ ಕೆತ್ತಲಾಗಿರುವ ಸುಂದರ ಬರಹಗಳಲ್ಲಿ ಕಾಣಬಹುದು''''. ಷಹ ಜಹಾನ್ನ ಸಮಾಧಿಯಲ್ಲಿ ''"ಅವನು ಹಿಜಿರಾ ವರ್ಷದ ರಜಾಬ್ ತಿಂಗಳ ಇಪ್ಪತ್ತಾರರ ರಾತ್ರಿ ಈ ಪ್ರಪಂಚದಿಂದ ಪರಲೋಕದ ಭೋಜನ ಭವನಕ್ಕೆ ಪ್ರಯಾಣಿಸಿದರು"'' ಎಂದು ಸುಂದರ ಬರಹಗಳಲ್ಲಿ ಕೆತ್ತಲಾಗಿದೆ.'''
<gallery>
Image:TajJaliArch.jpg|ಜಲಿಯ ಕಮಾನು
Image:TajJaliPiercwork.jpg|ನಕಲಿ ಕೆತ್ತನೆ ಕೆಲಸ
Image:TajJaliInlay.jpg|ಕೆತ್ತಿದ ಆಕೃತಿ
Image:Jali-inlay.jpg|ಜಲಿಯ ಆಕೃತಿ
</gallery>
=== ಉದ್ಯಾನ ===
[[ಚಿತ್ರ:TajGardenWide.jpg|thumb|right|ಪ್ರತಿಫಲನ ಕೊಳ ಕಾಲುದಾರಿಗಳು]]
ಸಂಕೀರ್ಣವು 300 ಮೀಟರ್ ಉದ್ದವಾದ ''ಛಾರ್ಬಾಘ್'' ಅಥವಾ ಮೊಘಲ್ ಉದ್ಯಾನವನ್ನು ಒಳಗೊಂಡಿದೆ.
ಉದ್ಯಾನದಲ್ಲಿ ಎತ್ತರಿಸಿದ ಹಾದಿಗಳನ್ನು ನಿರ್ಮಿಸಲಾಗಿದ್ದು ನಾಲ್ಕು ಕಾಲು ಭಾಗದಲ್ಲಿ ಪ್ರತಿಯೊಂದನ್ನು ೧೬ ಕೆಳ ಹೂದೋಟಗಳು ಅಥವಾ ಹೂಹಾಸುಗಳಾಗಿ ವಿಂಗಡಿಸಲಾಗಿದೆ. ಉದ್ಯಾನದ ಕೇಂದ್ರದಲ್ಲಿ ಎತ್ತರದ ಅಮೃತಶಿಲೆಯ ನೀರಿನ ತೊಟ್ಟಿ ಇದೆ. ಸಮಾಧಿ ಮತ್ತು ದ್ವಾರದ ನಡುವಿನ ಮಧ್ಯದಾರಿಯಲ್ಲಿ ಉತ್ತರ-ದಕ್ಷಿಣ ಅಕ್ಷದಲ್ಲಿ ಪ್ರತಿಫಲಿಸುವ ಕೊಳವು ಭವ್ಯ ಸಮಾಧಿಯ ಬಿಂಬವನ್ನು ಪ್ರತಿಫಲಿಸುತ್ತದೆ. ಮಹಮ್ಮದ್ರಿಗೆ ವಚನವಿತ್ತಂತೆ "ಸಿರಿವಂತಿಕೆಯ" ಸೂಚಕವಾಗಿ ಕಟ್ಟಿರುವ ಅಮೃತಶಿಲೆಯ ನೀರಿನ ತೊಟ್ಟಿಯನ್ನು ''ಅಲ್ ಹವ್ದ್ ಅಲ್-ಕವ್ತಾರ್'' ಎಂದು ಕರೆಯಲಾಗುತ್ತದೆ.<ref name="Begley">{{cite journal
| last = Begley
| first = Wayne E.
| title = The Myth of the Taj Mahal and a New Theory of Its Symbolic Meaning
| journal = [[The Art Bulletin]]
| volume = 61
| issue = 1
| pages = 14
| month = March | year = 1979
| accessdate = 2007-07-09}}
</ref> ಉದ್ಯಾನದ ಇನ್ನೊಂದೆಡೆ ಸಾಲುಮರಗಳು ಮತ್ತು [[ಕಾರಂಜಿ|ನೀರಿನ ಕಾರಂಜಿ]]ಗಳಿವೆ.<ref>http.//www.taj-mahal-travel-tours.com/garden-of-taj-mahal.html taj-mahal-travel-tours.com.</ref> ಭಾರತಕ್ಕೆ ಮೊದಲ ಮೊಘಲ್ ಚರ್ಕವರ್ತಿ ಬಾಬರ್ ಪರ್ಷಿಯನ್ ಉದ್ಯಾನಗಳಿಂದ ಪ್ರೇರೇಪಿತನಾಗಿ ಛಾರ್ಬಾಘ್ ಉದ್ಯಾನವನ್ನು ಪರಿಚಯಿಸಿದನು.ಇದು ಜನ್ನಾದ (ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಮತ್ತು ಪರ್ಷಿಯಾದ ''ಪ್ಯಾರಿಡೇಜಾ'' ಎಂದರೆ ಸ್ವರ್ಗ ಉದ್ಯಾನದಿಂದ ಸೃಷ್ಟಿಯಾದ 'ಗೋಡೆಗಳ ಉದ್ಯಾನ'ವನ್ನು ಬಿಂಬಿಸುತ್ತದೆ. ಮೊಘಲ್ ಅವಧಿಯ [[ಮುಸ್ಲಿಂ]] ಧರ್ಮದ ಆಧ್ಯಾತ್ಮಿಕತೆಯಲ್ಲಿ, ಉದ್ಯಾನದ ಕೇಂದ್ರದಲ್ಲಿರುವ ಕಾರಂಜಿ ಅಥವಾ ಬೆಟ್ಟದಿಂದ ಹರಿಯುವ ನಾಲ್ಕು ನದಿಗಳು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವಕ್ಕೆ ಉದ್ಯಾನವನ್ನು ಬೇರ್ಪಡಿಸುವುದರೊಂದಿಗೆ ಶ್ರೀಮಂತಿಕೆಯ ಮಾದರಿ ಉದ್ಯಾನದಂತೆ ಸ್ವರ್ಗವನ್ನು ವಿವರಿಸಲಾಗಿದೆ.
ಹೆಚ್ಚಿನ ಮೊಘಲ್ ಛಾರ್ಬಾಘ್ಗಳು ಮಧ್ಯಭಾಗದಲ್ಲಿ ಸಮಾಧಿ ಅಥವಾ ಉದ್ಯಾನಗೃಹವನ್ನು ಹೊಂದಿದ್ದು ಆಯತಾಕಾರದಲ್ಲಿರುತ್ತವೆ. ಅವುಗಳಲ್ಲಿ ತಾಜ್ ಮಹಲ್ ಉದ್ಯಾನವು ಅಸಾಮಾನ್ಯವಾದದ್ದು. ಪ್ರಧಾನ ಭಾಗವಾಗಿರುವ ಸಮಾಧಿಯು ಉದ್ಯಾನದ ಕೊನೆಯ ಭಾಗದಲ್ಲಿದೆ. ಯಮುನಾ ನದಿಯ ಇನ್ನೊಂದು ಬದಿಯಲ್ಲಿ ಮಹ್ತಾಬ್ ಬಾಘ್ ಅಥವಾ "ಬೆಳದಿಂಗಳ ಉದ್ಯಾನ"ದ ಆವಿಷ್ಕಾರದೊಂದಿಗೆ, ಭಾರತೀಯ ಪುರಾತತ್ವ ಸಂಸ್ಥೆ ತನ್ನ ವರದಿಯಲ್ಲಿ ಯಮುನಾ ನದಿ ಸ್ವರ್ಗದ ನದಿಗಳಲ್ಲಿ ಒಂದಾಗಿರುವಂತೆ ಕಾಣಬೇಕೆಂಬ ಆಶಯದೊಂದಿಗೆ ಉದ್ಯಾನದ ವಿನ್ಯಾಸದೊಂದಿಗೆ ಅದನ್ನು ಸೇರಿಸಲಾಗಿತ್ತು ಎಂದು ಹೇಳಿದೆ.<ref>{{Citation|last =Wright|first =Karen|title =Moguls in the Moonlight — plans to restore Mehtab Bagh garden near Taj Mahal|journal =[[Discover (magazine)|Discover]]|date =July 2000|url =http://findarticles.com/p/articles/mi_m1511/is_7_21/ai_63035788|access-date =2009-12-16|archive-date =2007-12-09|archive-url =https://web.archive.org/web/20071209114544/http://findarticles.com/p/articles/mi_m1511/is_7_21/ai_63035788|url-status =dead}}.</ref> ಈ ಉದ್ಯಾನ ಶಾಲಿಮರ್ ಉದ್ಯಾನಗಳಂತೆ ಅದೇ ರೀತಿಯ ವಿನ್ಯಾಸ ಮತ್ತು ವಾಸ್ತು ಲಕ್ಷಣಗಳನ್ನು ಹೊಂದಿರುವುದರಿಂದ ಅದೇ ವಾಸ್ತುಶಿಲ್ಪಿ ಅಲಿ ಮರ್ದಾನ್ರವರು ಈ ಉದ್ಯಾನವನ್ನೂ ವಿನ್ಯಾಸಗೊಳಿರಬಹುದೆಂದು ಹೇಳಲಾಗಿದೆ.<ref>{{cite book| last = Allan| first = John | title = The Cambridge Shorter History of India | origdate = 1958| publisher = S. Chand, 288 pages| location =Cambridge | pages = | format = edition = First }}ಪು 318.</ref> ಆರಂಭಿಕ ದಿನಗಳಲ್ಲಿ ಉದ್ಯಾನವು ಹೇರಳ ಪ್ರಮಾಣದ [[ಗುಲಾಬಿ|ಗುಲಾಬಿಗಳು]], [[ನೈದಿಲೆ|ನೈದಿಲೆಗಳು]], ಮತ್ತು ಹಣ್ಣಿನ ಮರಗಳು ಸೇರಿದಂತೆ ಅನೇಕ ಸಸ್ಯವರ್ಗಗಳಿಂದ ಕೂಡಿತ್ತು.<ref>[http://travel.howstuffworks.com/taj-mahal-landmark.htm ಜೆರ್ರಿ ಕ್ಯಾಮರಿಲ್ಲೊ ಡುನ್ನ್ ಜ್ಯುನಿಯರ್ರವರಿಂದ ತಾಜ್].</ref> ಮೊಘಲ್ ಸಾಮ್ರಾಜ್ಯ ಪತನವಾಗುತ್ತಾ ಹೋದಂತೆ ಈ ಉದ್ಯಾನದ ನಿರ್ವಹಣೆ ಕಳೆಗುಂದುತ್ತಾ ಹೋಯಿತು. ನಂತರ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ತಾಜ್ ಮಹಲ್ ನಿರ್ವಹಣೆಯನ್ನು ಅವರು ವಹಿಸಿಕೊಂಡ ಮೇಲೆ, ಅವರು [[ಲಂಡನ್|ಲಂಡನ್ನ]] ಹುಲ್ಲು ಹಾಸುಗಳನ್ನು ಬಳಸಿ ಉದ್ಯಾನದ ಮೇಲ್ಮೈಯನ್ನು ಬದಲಾಯಿಸಿದರು.<ref name="ಕೊಚ್, ಪು. 139">ಕೊಚ್, ಪು. 139.</ref>
===ನೆರೆಹೊರೆಯ ಕಟ್ಟಡಗಳು===
[[ಚಿತ್ರ:Entrance fort.jpg|thumb|ಮಹಾದ್ವಾರ (ದರ್ವಾಜಾ-ಇ ರೌಜಾ)—ತಾಜ್ ಮಹಲ್ಗೆ ಮಹಾದ್ವಾರ]]
ತಾಜ್ ಮಹಲ್ ಸಂಕೀರ್ಣದ ಮೂರು ಕಡೆಯಲ್ಲಿ ದಂತಾಕೃತಿಯಿಂದ ಕೂಡಿದ ಕೆಂಪು ಮರಳುಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು ಇದು ನದಿಗೆ ಎದುರು ದಿಕ್ಕಿನಲ್ಲಿ ತೆರೆದುಕೊಂಡಿದೆ. ಕೋಟೆಯ ಹೊರಗೆ ಷಹ ಜಹಾನ್ನ ಇತರ ಪತ್ನಿಯರು ಮತ್ತು ಮಮ್ತಾಜ್ನ ಮೆಚ್ಚಿನ ಸೇವಕನ ದೊಡ್ಡದಾದ ಸಮಾಧಿ ಸೇರಿದಂತೆ ಇತರ ಹಲವು ಭವ್ಯ ಸಮಾಧಿಗಳಿವೆ. ಕೆಂಪು ಮರಳುಕಲ್ಲುಗಳಿಂದ ಕಟ್ಟಲಾದ ಈ ಸಮಾಧಿಗಳು ಆ ಕಾಲದ ಚಿಕ್ಕ ಮೊಘಲ್ ಸಮಾಧಿಗಳ ಮಾದರಿಗಳಾಗಿದ್ದವು. ಉದ್ಯಾನಕ್ಕೆ ಮುಖಮಾಡಿರುವ ಒಳಗೋಡೆಯ ಮುಂಭಾಗದಲ್ಲಿ ಎತ್ತರದ ಕಮಾನುಗಳನ್ನು ನಿರ್ಮಿಸಲಾಗಿದೆ. ಇದು ಹಿಂದೂ [[ದೇವಾಲಯ|ದೇವಾಲಯಗಳ]] ಅಪ್ಪಟ ವಾಸ್ತು ಶೈಲಿಯಲ್ಲಿದೆ. ನಂತರ ಈ ಶೈಲಿಯನ್ನು ಮೊಘಲ್ [[ಮಸೀದಿ|ಮಸೀದಿಗಳ]] ನಿರ್ಮಾಣಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈಗ ವಸ್ತುಸಂಗ್ರಹಾಲಯದಂತೆ ಬಳಸಲಾಗುತ್ತಿರುವ ಗುಮ್ಮಟಾಕಾರದ ''ಛತ್ರಿಗಳು'' ಮತ್ತು ''ಸಂಗೀತ ಕೋಣೆ'' ಯಂತಿರುವ ವೀಕ್ಷಣಾ ಪ್ರದೇಶಗಳು ಅಥವಾ ವೀಕ್ಷಣಾ ಗೋಪುರಗಳಂತಹ ಚಿಕ್ಕ ಕಟ್ಟಡಗಳಿಂದ ಕೋಟೆಯನ್ನು ವಿಭಿನ್ನವಾಗಿ ಕಟ್ಟಲಾಗಿದೆ.
ಮುಖ್ಯದ್ವಾರ (''ದರ್ವಾಜಾ'' ) ಸ್ಮಾರಕವಾಗಿದ್ದು, ಇದನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಆರಂಭಿಕ ಮೊಘಲ್ ಚರ್ಕವರ್ತಿಗಳ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಈ ಸ್ಮಾರಕ ಕಟ್ಟಡಲಾಗಿದೆ. ಈ ಕಮಾನುದಾರಿಯು ಸಮಾಧಿಯ ಕಮಾನುದಾರಿಯ ರಚನೆಯನ್ನು ಹೋಲುತ್ತವೆ. ಮತ್ತು ಇದರ ''ಪಿಸ್ತಾಕ್'' ಕಮಾನುಗಳನ್ನು ಸಮಾಧಿಯಲ್ಲಿರುವಂತೆ ಸುಂದರ ಬರಹಗಳಲ್ಲಿ ಅಲಂಕರಿಸಲಾಗಿದೆ. ಇದು ಪುಷ್ಪಾಕೃತಿಯ ಕಲಾಕೃತಿಗಳೊಂದಿಗೆ ಲೋಹದ ಉಬ್ಬುಗಳು ಮತ್ತು ಪಿಯೆತ್ರಾ ದುರಾದ ಕೆತ್ತನೆಗಳನ್ನು ಒಳಗೊಂಡಿದೆ. ಕಮಾನಿನ ಆಕಾರದ ಚಾವಣಿಗಳು ಮತ್ತು ಗೋಡೆಗಳು ಸಂಕೀರ್ಣದ ಇತರ ಮರಳುಕಲ್ಲಿನ ಕಟ್ಟಡಗಳಲ್ಲಿ ಕಂಡುಬರುವಂತೆ ಜಟಿಲವಾದ ಜ್ಯಾಮಿತಿಯ ವಿನ್ಯಾಸಗಳನ್ನು ಹೊಂದಿವೆ.
[[ಚಿತ್ರ:Arches in the Taj Mahal Mosque interior, Agra.jpg|left|140px|thumb|ತಾಜ್ ಮಹಲ್ ಮಸೀದಿ ಒಳಾಂಗಣದಲ್ಲಿ ಕಮಾನುಗಳು]]
[[ಚಿತ್ರ:Taj Mahal Mosque 2, Agra, India.jpg|thumb|right|ತಾಜ್ ಮಹಲ್ ಮಸೀದಿ ಅಥವಾ ಮಜೀದ್]]
ಸಮಾಧಿಯ ಕಡೆ ತೆರೆದುಕೊಂಡಿರುವ ಎರಡು ಭವ್ಯ ಮರಳುಕಲ್ಲಿನ ಕಟ್ಟಡಗಳು ಸಂಕೀರ್ಣದ ಕೊನೆಯ ಭಾಗದಲ್ಲಿವೆ. ಅವುಗಳ ಹಿಂಭಾಗವು ಪೂರ್ವ ಮತ್ತು ಪಶ್ಚಿಮ ಗೋಡೆಗಳಿಗೆ ಸಮಾನಾಂತರವಾಗಿದ್ದು ಎರಡು ಕಟ್ಟಡಗಳು ಕರಾರುವಕ್ಕಾಗಿ ಒಂದನ್ನೊಂದು ಹೋಲುತ್ತವೆ. ಪಶ್ಚಿಮದಲ್ಲಿರುವ ಕಟ್ಟಡವು ಮಸೀದಿಯಾಗಿದ್ದು ಇನ್ನೊಂದು ಕಟ್ಟಡವು ''ಜವಾಬ್'' (ಉತ್ತರ) ಆಗಿದೆ. ವಾಸ್ತುಶೈಲಿಯನ್ನು ಸರಿದೂಗಿಸುವುದಕ್ಕಾಗಿ ಈ ಕಟ್ಟಡ ಕಟ್ಟಲಾಗಿತ್ತು. ಇದನ್ನು ಅತಿಥಿಗೃಹವಾಗಿ ಬಳಸಿರಬಹುದು. ಈ ಎರಡು ಕಟ್ಟಡಗಳ ನಡುವೆ ''ಜವಾಬ್'' ನಲ್ಲಿರುವ ''ಮಿರಾಬ್'' ನ (ಮೆಕ್ಕಾಕ್ಕೆ ಮುಖಮಾಡಿರುವ ಮಸೀದಿಯ ಗೋಡೆಗಳಲ್ಲಿರುವ ಗೂಡು) ಕೊರತೆಯೂ ಸೇರಿದಂತೆ ಅಸಮಾನತೆಯಿದೆ ಮತ್ತು ''ಜವಾಬ್'' ನ ಮಹಡಿಗಳು ಜ್ಯಾಮಿತಿಯ ವಿನ್ಯಾಸದಲ್ಲಿ ರಚನೆಯಾಗಿವೆ. ಇದೇ ವೇಳೆ ಮಸೀದಿಯ ಮಹಡಿಗಳಲ್ಲಿ 569 ಪ್ರಾರ್ಥನೆ ಹಾಸುಗಳನ್ನು ಭಿನ್ನವಾಗಿ ಕಪ್ಪು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಮಸೀದಿಯ ದೊಡ್ಡ ಸಭಾಂಗಣದ ಮೂಲ ವಿನ್ಯಾಸವು ಷಹ ಜಹಾನ್ನು ಕಟ್ಟಿದ ಇತರ ಕಟ್ಟಡಗಳಂತೆ ವಿಶೇಷವಾಗಿ ''ದೆಹಲಿಯ ಮಸೀದ್-ಜಹಾನ್ ನುಮಾ'' ಅಥವಾ ಜಮಾ ಮಸೀದಿಯಂತೆ ಮೂರು ಗುಮ್ಮಟಗಳನ್ನು ಹೊಂದಿದೆ. ಈ ಕಾಲದ ಮೊಘಲ್ ಮಸೀದಿಗಳು ಪ್ರಾರ್ಥನಾ ಮಂದಿರವನ್ನು ಒಂದು ಮುಖ್ಯ ಪ್ರಾರ್ಥನಾ ಸ್ಥಳ ಮತ್ತು ಎರಡೂ ಬದಿಯಲ್ಲಿ ಚಿಕ್ಕ ಪ್ರಾರ್ಥನಾ ಸ್ಥಳಗಳಂತೆ ಮೂರು ಮುಖ್ಯ ಭಾಗಗಳಾಗಿ ವಿಭಾಗಿಸುತ್ತವೆ. ತಾಜ್ ಮಹಲ್ನಲ್ಲಿ ಪ್ರತಿ ಪ್ರಾರ್ಥನಾ ಸ್ಥಳದಲ್ಲಿ ದೊಡ್ಡದಾದ ಕಮಾನಿನಂತಹ ಗುಮ್ಮಟಕಾರದ ರಚನೆಯಿದೆ. ಈ ನೆರೆಹೊರೆಯ ಕಟ್ಟಡಗಳ ನಿರ್ಮಾಣ ಕಾರ್ಯ ೧೬೪೩ರಲ್ಲಿ ಪೂರ್ಣಗೊಂಡಿತು.
==ನಿರ್ಮಾಣ==
[[ಚಿತ್ರ:TajPlanMughalGardens.jpg|thumb|upright|ತಾಜ್ ಮಹಲ್ ಭೂಮಹಡಿ ವಿನ್ಯಾಸ]]
ತಾಜ್ ಮಹಲ್ನ್ನು ಕೋಟೆಯ ನಗರ ಆಗ್ರಾದ ದಕ್ಷಿಣ ಭಾಗದಲ್ಲಿರುವ ಭೂಪ್ರದೇಶದಲ್ಲಿ ಕಟ್ಟಲಾಗಿದೆ. ತಾಜ್ ಮಹಲ್ ಕಟ್ಟಿದ್ದ ಸ್ಥಳಕ್ಕೆ ಪ್ರತಿಯಾಗಿ ಆಗ್ರಾದ ಕೇಂದ್ರ ಭಾಗದಲ್ಲಿದ್ದ ದೊಡ್ಡ ಅರಮನೆಯೊಂದನ್ನು ಷಹ ಜಹಾನ್ನು ಮಹರಾಜ ಜೈ ಸಿಂಗ್ರವರಿಗೆ ಕೊಡುಗೆಯಾಗಿ ನೀಡಿದನು.<ref>ಛಘ್ತೈ ''ಲೆ ತಾಜ್ ಮಹಲ್'' p.೪; ಲಹವ್ರಿ ''ಬಾದ್ಷಾಹ್ ನಾಮ್'' ಸಂ.೧ ಪು. ೪೦೩.</ref> ಸುಮಾರು ಮೂರು [[ಎಕರೆ|ಎಕರೆಗಳಷ್ಟು]] ಪ್ರದೇಶದಲ್ಲಿ ಭೂಶೋಧನೆ ಮಾಡಲಾಯಿತು. ನೀರು ಜಿನುಗುವುದನ್ನು ಕಡಿಮೆ ಮಾಡಲು ಕಸವನ್ನು ತುಂಬಿ ಮಣ್ಣನ್ನು ಹಾಕಲಾಯಿತು ಮತ್ತು ನದಿ ದಡದಿಂದ ಮೇಲಿನ ೫೦ ಮೀಟರ್ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು.ಸಮಾಧಿ ಸ್ಥಳದಲ್ಲಿ ಹಿಂದೆ ಬಾವಿಗಳನ್ನು ತೋಡಲಾಗಿದ್ದು ಪಾದಾಧಾರಕಲ್ಲು ಮತ್ತು ಹೆಂಟೆಗಳಿಂದ ತುಂಬಿಸಲಾಗಿತ್ತು. ಬಲಿಷ್ಠ [[ಬಿದಿರು|ಬಿದಿರಿನ]] ಬದಲು ದೊಡ್ಡ ಇಟ್ಟಿಗೆಯನ್ನು ಬಳಸಿ ಕೆಲಸಗಾರರು ಕಟ್ಟಿದ ಹಂಗಾಮಿ ಕಟ್ಟಡವು ಸಮಾಧಿಯನ್ನು ಹೋಲುತ್ತದೆ. ಈ ಹಂಗಾಮಿ ಕಟ್ಟಡವು ಎಷ್ಟು ದೊಡ್ಡದಾಗಿದೆ ಎಂದರೆ ಕೆಲಸಗಾರರ ಇದನ್ನು ಕಿತ್ತುಹಾಕಲು ವರ್ಷಗಳೇ ಬೇಕಾಗಬಹುದು. ದಂತಕತೆಯ ಪ್ರಕಾರ, ಹಂಗಾಮಿ ಕಟ್ಟಡದಿಂದ ಇಟ್ಟಿಗೆಗಳನ್ನು ಯಾರಾದರೂ ಕೀಳಬಹುದೆಂದು ಭಾವಿಸಿ ಅದನ್ನು ಕೀಳಲು ಷಹ ಜಹಾನ್ ಆಜ್ಞಾಪಿಸಿದ್ದ. ಆದ್ದರಿಂದ ಒಂದೇ ರಾತ್ರಿಯಲ್ಲಿ ರೈತರಿಂದ ಅದನ್ನು ಕಿತ್ತುಹಾಕಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತು ವಸ್ತುಗಳನ್ನು ಸಾಗಿಸಲು ಹದಿನೈದು ಕಿಲೋಮೀಟರ್ಗಳ ಉದ್ದದ ಜಲ್ಲಿಯಿಂದ ಹದಗೊಳಿಸಿದ ರಸ್ತೆಯನ್ನು ಮಾಡಲಾಗಿತ್ತು ಮತ್ತು ಅದರಲ್ಲಿ ಇಪ್ಪತ್ತು ಅಥವಾ ಮೂವತ್ತು ಎತ್ತುಗಳಿಂದ ಎಳೆಯಲ್ಡಡುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳಲ್ಲಿ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ದೊಡ್ಡ ಕಂಬ ಮತ್ತು ತೊಲೆ ಬೇಕಾದ ಸ್ಥಾನಕ್ಕೆ ದಿಮ್ಮಿಗಳನ್ನು ಏರಿಸಲು ರಾಟೆ ವ್ಯವಸ್ಥೆಯನ್ನು ಬಳಸಲಾಗಿತ್ತು. ''ಪುರ್ಸ್'' ನ ಉಪನದಿಗಳಿಂದ ನೀರನ್ನು ಹಗ್ಗ ಮತ್ತು ಬಕೆಟ್ನ್ನು ಬಳಸಿ ಪ್ರಾಣಿಗಳ ಸಹಾಯದಿಂದ ಎತ್ತಲಾಗುತ್ತಿತ್ತು ಮತ್ತು ಅದನ್ನು ದೊಡ್ಡ ಸಂಗ್ರಹ ತೊಟ್ಟಿಗೆ ತುಂಬಿ, ದೊಡ್ಡ ವಿತರಣಾ ತೊಟ್ಟಿಗೆ ಏರಿಸಲಾಗುತ್ತಿತ್ತು. ಅದರಿಂದ ನೀರನ್ನು ಮೂರು ಉಪ ತೊಟ್ಟಿಗಳಿಗೆ ಹಾಯಿಸಿ, ನಂತರ ಅಲ್ಲಿಂದ ಕೊಳವೆಯ ಮುಖಾಂತರ ಸಂಕೀರ್ಣಕ್ಕೆ ತಲುಪಿಸಲಾಗುತ್ತಿತ್ತು.
ಪೀಠ ಮತ್ತು ಸಮಾಧಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು ೧೨ ವರ್ಷ ತೆಗೆದುಕೊಳ್ಳಲಾಗಿತ್ತು. ಸಂಕೀರ್ಣದ ಇನ್ನುಳಿದ ಭಾಗವನ್ನು ಎಂದರೆ ಕ್ರಮವಾಗಿ ಮಸೀದಿಗಳು, ಜವಾಬ್ ಮತ್ತು ದ್ವಾರಬಾಗಿಲು ಕಟ್ಟಲು ಮತ್ತೆ ೧೦ ವರ್ಷಗಳ ಸಮಯ ಹಿಡಿಯಿತು. ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ, ಕಟ್ಟಡ "ಪೂರ್ಣಗೊಳ್ಳುವ" ವಿಚಾರದಲ್ಲಿ ವ್ಯತ್ಯಾಸಗಳಿದ್ದ ಕಾರಣ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ದಿನಾಂಕದಲ್ಲೂ ಒಮ್ಮತವಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಭವ್ಯ ಸಮಾಧಿಯು ೧೬೪೩ರಲ್ಲಿ ಪೂರ್ಣಗೊಂಡಿತು, ಆದರೆ ಸಂಕೀರ್ಣದ ಉಳಿದ ಭಾಗದ ನಿರ್ಮಾಣ ಕಾರ್ಯ ಬಾಕಿ ಇದ್ದು ಕೆಲಸ ಮುಂದುವರಿಯಿತು. ಎಲ್ಲ ಸಮಯದಲ್ಲೂ ಅಂದಾಜು ವೆಚ್ಚವವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಅಂದಾಜು ನಿರ್ಮಾಣದ ವೆಚ್ಚ ಬದಲಾಗುತ್ತಿತ್ತು. ಆ ಕಾಲದಲ್ಲೇ ಒಟ್ಟು ವೆಚ್ಚವನ್ನು ಸುಮಾರು ೩೨ ದಶಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.<ref name="Zahoor">[http://www.islamicity.com/Culture/Taj/default.htm ಡಾ. ಎ. ಜಾಹೂರ್ ಮತ್ತು ಡಾ. ಜೆಡ್. ಹಕ್].</ref>
ತಾಜ್ ಮಹಲ್ ನಿರ್ಮಾಣದಲ್ಲಿ ಭಾರತ ಮತ್ತು [[ಏಷ್ಯಾ|ಏಷ್ಯಾದ್ಯಂತದ]] ದೊರೆಯುವ ಹಲವು ವಸ್ತುಗಳನ್ನು ಬಳಸಿ ನಿರ್ಮಿಸಲಾಯಿತು ಮಬ್ನಿಂದ ಜ್ಯಾಸ್ಪರ್ನ್ನು, ಚೀನಾದಿಂದ ಜೇಡ್ ಮತ್ತು ಸ್ಪಟಿಕವನ್ನು ತರಿಸಲಾಗಿತ್ತು. [[ಟಿಬೆಟ್|ಟಿಬೆಟ್ನಿಂದ]] [[ವೈಡೂರ್ಯ]], ಅಫ್ಘಾನಿಸ್ಥಾನದಿಂದ ಲ್ಯಾಪಿಸ್ ಲಜುಲಿ, [[ಶ್ರೀಲಂಕಾ|ಶ್ರೀಲಂಕಾದಿಂದ]] ನೀಲಮಣಿ ಮತ್ತು ಸುಮಾರು ೧,೦೦೦ [[ಆನೆ|ಆನೆಗಳನ್ನು]] ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಸಾಗಣಿಕೆಗಾಗಿ ಬಳಸಲಾಯಿತು. [[ರಾಜಸ್ಥಾನ|ರಾಜಸ್ಥಾನದಿಂದ]] ಪಾರದರ್ಶಕವಾದ ಬಿಳಿ ಅಮೃತಶಿಲೆಯನ್ನು, ಪಂಜಾತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿಕೊಂಡು ಅದನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟಾಗಿ ಇಪ್ಪತ್ತೆಂಟು ವಿಧಗಳ ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆದು ಇಡಲಾಯಿತು.
[[ಚಿತ್ರ:Taj Mahal art.jpg|thumb|upright|ಸ್ಮಿಥ್ಸೊನಿಯನ್ ಸಂಸ್ಥೆಯಿಂದ ತಾಜ್ ಮಹಲ್ನ ಕಲೆಗಾರರ ಅನಿಸಿಕೆ]]
ಉತ್ತರ ಭಾರತದಾದ್ಯಂತ ಇಪ್ಪತ್ತು ಸಾವಿರ ಕಾರ್ಮಿಕರನ್ನು ಕಟ್ಟಡ ಕೆಲಸದಲ್ಲಿ ಬಳಸಿಕೊಳ್ಳಲಾಗಿತ್ತು. ಬುಖಾರದಿಂದ ಶಿಲ್ಪಿಗಳು, [[ಸಿರಿಯಾ]] ಮತ್ತು ಪರ್ಷಿಯಾದಿಂದ ಸುಂದರ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲುಕಡೆಯುವವರು, ಕಟ್ಟಡದ ಗೋಪುರ ಕಟ್ಟುವುದರಲ್ಲಿ ಪರಿಣಿತರು, ಅಮೃತಶಿಲೆಯಲ್ಲಿ ಹೂಗಳನ್ನು ಕೆತ್ತುವವರು ಕ್ರಿಯಾತ್ಮಕ ಘಟಕವನ್ನು ರಚಿಸಿದ ಮೂವತ್ತೇಳು ಜನರಲ್ಲಿದ್ದಾರೆ. ಈ ಕೆಳಗಿನವರು ತಾಜ್ ಮಹಲ್ ನಿರ್ಮಾಣದಲ್ಲಿ ಭಾಗಿಯಾದ ಕೆಲವು ನಿರ್ಮಾಪಕರಾಗಿದ್ದಾರೆ:
* ಇಸ್ಮಾಯಿಲ್ ಅಫಾಂದಿನು (a.ka. ಇಸ್ಮಾಯಿಲ್ ಖಾನ್) ಒಟ್ಟೊಮಾನ್ ಸಾಮ್ರಾಜ್ಯದವನಾದ ಇವರು - ಮುಖ್ಯ ಗುಮ್ಮಟದ ವಿನ್ಯಾಸಕರಾಗಿದ್ದಾರೆ.<ref name="Ottoman">[http://www.pbs.org/treasuresoftheworld/taj_mahal/tlevel_2/t3build_design.html ರವರು ತಾಜ್ ಮಹಲ್ನ್ನು ವಿನ್ಯಾಸಗೊಳಿಸಿದರು] {{Webarchive|url=https://web.archive.org/web/20170818001808/http://www.pbs.org/treasuresoftheworld/taj_mahal/tlevel_2/t3build_design.html |date=2017-08-18 }}.</ref>
* ಒಟ್ಟೊಮಾನ್ ಸಾಮ್ರಾಜ್ಯದ ಕೊಕ ಮಿಮರ್ ಸಿನಾನ್ ಅಘರಿಂದ ತರಬೇತಿ ಪಡೆದ ಪರ್ಷಿಯಾದ ಉಸ್ತಾದ್ ಇಸಾ ಮತ್ತು ಇಸಾ ಮಹಮ್ಮದ್ ಎಫ್ಫಿಂದಿರವರು ವಾಸ್ತುಶಿಲ್ಪ ವಿನ್ಯಾಸದಲ್ಲಿ ಪ್ರಮುಖ ಪಾತ್ರವನ್ನು ಆಗಾಗ್ಗೆ ನಿರ್ವಹಿಸಿದ್ದಾರೆ.<ref>ವಿಲಿಯಂ ಜೆ. ಹೆನ್ನೆಸ್ಸಿ, Ph.D., ನಿರ್ದೇಶಕರು, ಯುನಿವ್. ಆಫ್ ಮಿಚಿಗನ್ ಮ್ಯೂಸಿಯಂ ಆಫ್ ಆರ್ಟ್. IBM ೧೯೯೯ ವರ್ಡ್ ಬುಕ್.</ref><ref>ಮಾರ್ವಿನ್ ಟ್ರ್ಯಾಕ್ಟೆನ್ಬರ್ಗ್ ಮತ್ತು ಇಸಾಬೆಲ್ಲಾ ಹೈಮಾನ್. ಪೂರ್ವ ಇತಿಹಾಸ ಮತ್ತು ಆಧುನಿಕತೆಯ ನಂತರದ ವಾಸ್ತುಶಿಲ್ಪ. ಪು. ೨೨೩.</ref>
* ಪರ್ಷಿಯಾದ ಬನಾರಸ್ನಿಂದ ಬಂದಿರುವ 'ಪುರು'ರವರು ವಾಸ್ತುಶಿಲ್ಪವನ್ನು ಪರಿಶೀಲಿಸಿದ್ದಾರೆಂದು ಉಲ್ಲೇಖಿಸಲಾಗಿದೆ.<ref>ISBN ೯೬೪-೭೪೬೩-೩೯-2೨.</ref>
* ಲಹೋರ್ ಮೂಲದ ಖಾಜಿಮ್ ಖಾನ್ರವರು ಬಲಿಷ್ಠ ಚಿನ್ನದ ಗೋಪುರವನ್ನು ವಿನ್ಯಾಸಗೊಳಿಸಿದರು.
* ದೆಹಲಿಯಿಂದ ಬಂದಿರುವ ಶಿಲ್ಪಿ ಚಿರಾಂಜಿಲಾಲ್ರವರು ಪ್ರಮುಖ [[ಶಿಲ್ಪಿ]] ಮತ್ತು ಮೊಸಾಯಿಕ್ ಚಿತ್ರಕಾರರಾಗಿದ್ದರು.
* ಇರಾನ್ನ ಸಿರಾಜ್ನಿಂದ ಬಂದಿರುವ ಅಮಾನತ್ ಖಾನ್ರವರು ಮುಖ್ಯ ಸುಂದರ ಬರಹಗಾರರಾಗಿದ್ದರು.<ref name="WSJ">[http://meaindia.nic.in/bestoftheweb/2006/02/25bw01.htm 10877] {{Webarchive|url=https://web.archive.org/web/20080605030415/http://meaindia.nic.in/bestoftheweb/2006/02/25bw01.htm |date=೨೦೦೯-೦೬-೦೬ }}.</ref>
* ಮಹಮ್ಮದ್ ಹನಿಫ್ರವರು ಕಲ್ಲುಕಡಿಯುವವರ ಮೇಲ್ವಿಚಾರಕರಾಗಿದ್ದರು.
* ಸಿರಾಜ್ನ ಮಿರ್ ಅಬ್ದುಲ್ ಕರೀಮ್ ಮತ್ತು ಮುಕ್ಕರಿಮತ್ ಖಾನ್ರವರು ದೈನಂದಿನ ನಿರ್ಮಾಣಕ್ಕೆ ಬೇಕಾದ ಹಣಕಾಸು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.
==ಇತಿಹಾಸ==
[[ಚಿತ್ರ:Sambourneagra1860s.jpg|thumb|left|ಸ್ಯಾಮ್ಯುಲ್ ಬೌರ್ನೆರವರಿಂದ ತಾಜ್ ಮಹಲ್, ೧೮೬೦.]]
[[ಚಿತ್ರ:Taj protective scaffold.jpg|thumb|left|ರಕ್ಷಣಾತ್ಮಕ ಯುದ್ಧದ ಸಮಯದ ಹಂಗಾಮಿ ಕಟ್ಟಡ]]
ತಾಜ್ ಮಹಲ್ನ ನಿರ್ಮಾಣವು ಪೂರ್ಣಗೊಂಡ ಕೆಲವೇ ದಿನಗಳ ನಂತರ, ಷಹ ಜಹಾನ್ ತನ್ನ ಮಗ ಔರಂಗಜೇಬ್ನಿಂದ ಪದಚ್ಯುತಿಗೆ ಒಳಗಾದನು ಮತ್ತು ಅವನನ್ನು [[ಆಗ್ರಾ ಕೋಟೆ|ಆಗ್ರಾ ಬಂದರಿನ]] ಬಳಿ ಗೃಹ ಬಂಧನದಲ್ಲಿಡಲಾಯಿತು. ಷಹ ಜಹಾನ್ನ ಮರಣದ ನಂತರ, ಅವನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ಔರಂಗಜೇಬ್ ಷಹ ಜಹಾನ್ನನ್ನು ಮಣ್ಣು ಮಾಡಿದನು.<ref>ಗ್ಯಾಸ್ಕೊಯಿನ್, ಬಾಂಬರ್ (೧೯೭೧). ದಿ ಗ್ರೇಟ್ ಮೊಘಲ್ಸ್. ನ್ಯೂಯಾರ್ಕ್:ಹಾರ್ಪರ್ ಮತ್ತು ರೊವ್. ಪು. ೨೪೩.</ref>
೧೯ನೇ ಶತಮಾನ ಅಂತ್ಯದ ವೇಳೆಗೆ, ದುರಸ್ತಿ ಮಾಡದ ಕಾರಣ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದವು. ೧೮೫೭ರ ಭಾರತದ ಸ್ವಾತಂತ್ರ್ಯ ದಂಗೆಯ ಸಮಯದಲ್ಲಿ, ಬ್ರಿಟಿಷ್ ಸೈನಿಕರು ಮತ್ತು ಸರಕಾರಿ ಅಧಿಕಾರಿಗಳು ತಾಜ್ ಮಹಲ್ನ ಗೋಡೆಗಳಿಂದ ಅಮೂಲ್ಯ ರತ್ನಗಳು ಮತ್ತು ಲ್ಯಾಪಿಸ್ ಲಜುಲಿಯನ್ನು ಮೋಸದಿಂದ ತೆಗೆದುಕೊಂಡು ಹೋದರು. ಇದರಿಂದ ತಾಜ್ ಮಹಲ್ನ ಅಂದ ಹಾಳಾಯಿತು. ೧೯ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್ ವೈಸ್ರಾಯ್ ಲಾರ್ಡ್ ಕರ್ಜನ್ ಭಾರಿ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಆದೇಶಿಸಿದನು. ಅದು ೧೯೦೮ರಲ್ಲಿ ಪೂರ್ಣಗೊಂಡಿತು.<ref>[http://www.taj-mahal.net/augEng/textMM/brasslampengN.htm ಲಾರ್ಡ್ ಕರ್ಜೋನ್ನ ಹಿತ್ತಾಳೆ ದೀಪ] {{Webarchive|url=https://web.archive.org/web/20090201185655/http://www.taj-mahal.net/augEng/textMM/brasslampengN.htm |date=೨೦೦೯-೦೨-೦೧ }}.</ref><ref>ಯಾಪ್, ಪೀಟರ್ (೧೯೮೩). ಪ್ರವಾಸಿಗರ ಉಲ್ಲೇಖಗಳ ನಿಘಂಟು. ಲಂಡನ್:ರೂಟ್ಲೆಡ್ಜ್ ಕೆಗನ್ ಮತ್ತು ಪೌಲ್. ಪು. ೪೬೦.</ref> ಅವನು [[ಕೈರೊ]] ಮಸೀದಿಯಲ್ಲಿರುವ ದೊಡ್ಡ ದೀಪದ ಮಾದರಿಯ ದೀಪವನ್ನು ಒಳಾಂಗಣ ಕೋಣೆಯಲ್ಲಿರಿಸಲು ಆದೇಶಿಸಿದನು. ಈ ಸಮಯದಲ್ಲಿ ಉದ್ಯಾನವನ್ನು ಇಂದಿಗೂ ಇರುವ ಬ್ರಿಟಿಷ್-ಶೈಲಿಯ ಹುಲ್ಲುಹಾಸುಗಳೊಂದಿಗೆ ಹೊಸದಾಗಿ ರೂಪಿಸಲಾಯಿತು.<ref name="ಕೊಚ್, ಪು. ೧೩೯"/>
೧೯೪೨ರಲ್ಲಿ ಸರಕಾರವು ಜರ್ಮನ್ ಲುಫ್ಟಪಾಫ್ಪೆಯ ವಾಯು ದಾಳಿ ಮತ್ತು ನಂತರದ ದಿನಗಳಲ್ಲಿ ಜಪಾನಿನ ವಾಯು ಪಡೆಯ ದಾಳಿಯನ್ನು ನಿರೀಕ್ಷಿಸಿ ಹಂಗಾಮಿ ಕಟ್ಟಡವನ್ನು ಸ್ಥಾಪಿಸಿತು. ೧೯೬೫ ಮತ್ತು ೧೯೭೧ರ [[ಭಾರತ-ಪಾಕಿಸ್ತಾನ ಯುದ್ಧಗಳು|ಭಾರತ-ಪಾಕಿಸ್ತಾನ ಯುದ್ಧಗಳ]] ಸಮಯದಲ್ಲಿ, ಯುದ್ದ ವಿಮಾನಗಳ ಚಾಲಕರನ್ನು ದಾರಿ ತಪ್ಪಿಸಲು ಮತ್ತೆ ಹಂಗಾಮಿ ಕಟ್ಟಡಗಳನ್ನು ಕಟ್ಟಲಾಗಿತ್ತು.<ref>[http://news.bbc.co.uk/2/hi/south_asia/1732993.stm ತಾಜ್ ಮಹಲ್ 'ಮರೆಮಾಡಲಾಗಿದೆ'].</ref>[[ಭಾರತದ ಸರ್ವೋಚ್ಛ ನ್ಯಾಯಾಲಯ|ಭಾರತದ ಸರ್ವೋಚ್ಛ ನ್ಯಾಯಾಲಯದ]] ನಿರ್ದೇಶನಗಳು ವಿರೋಧಿಸಿದ [[ಮಥುರಾ]] ತೈಲ ಸಂಸ್ಕರಣೆ ಕೇಂದ್ರದಿಂದ<ref>[http://www.industrialinfo.com/showAbstract.jsp?newsitemID=139464 ತಾಜ್ ಮಹಲ್ನ ಮೇಲೆ ತೈಲ ಸಂಸ್ಕರಣಾ ಪರಿಣಾಮ] {{Webarchive|url=https://web.archive.org/web/20090514035836/http://www.industrialinfo.com/showAbstract.jsp?newsitemID=೧೩೯೪೬೪ |date=೨೦೦೯-೦೫-೧೪ }}.</ref> ಉಂಟಾಗುತ್ತಿರುವ [[ಆಮ್ಲ ಮಳೆ|ಅಮ್ಲ ಮಳೆ]]<ref>[http://science.howstuffworks.com/acid-rain2.htm ಆಮ್ಲ ಮಳೆ ಮತ್ತು ತಾಜ್ ಮಹಲ್].</ref> ಸೇರಿದಂತೆ [[ಯಮುನಾ ನದಿ|ಯಮುನಾ ನದಿಯಲ್ಲಿ]] ಉಂಟಾಗುತ್ತಿರುವ [[ಪರಿಸರ ಮಾಲಿನ್ಯ|ಪರಿಸರ ಮಾಲಿನ್ಯವು]] ತಾಜ್ ಮಹಲ್ಗಿರುವ ತೀರಾ ಇತ್ತೀಚಿನ ಅಪಾಯಗಳು. ಮಾಲಿನ್ಯವು ತಾಜ್ ಮಹಲ್ನ ಬಣ್ಣವನ್ನು ಹಳದಿಯಾಗಿಸಿದೆ. ಮಾಲಿನ್ಯವನ್ನು ನಿಯಂತ್ರಿಸಲು, ಸ್ಮಾರಕದ ಸುತ್ತಮುತ್ತ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಮಾನಕವನ್ನು ಅಳವಡಿಸಿರುವ 10,400 ಘನ ಕಿಲೋಮೀಟರ್ (೪,೪೦೫ ಘನ ಮೈಲಿ) ಪ್ರದೇಶದಲ್ಲಿ ಭಾರತ ಸರಕಾರವು ತಾಜ್ ವಿಷಮ ಚತುರ್ಭುಜ ವಲಯವನ್ನು (TTZ) ಸ್ಥಾಪಿಸಿದೆ.<ref>http.//www.unesco.org/courier/2000_07/uk/signe.htm</ref> ೧೯೮೩ರಲ್ಲಿ ತಾಜ್ ಮಹಲ್ನ್ನು UNESCO ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತು.<ref>[http://whc.unesco.org/en/list/೨೫೨ ತಾಜ್ ಮಹಲ್ ವಿಶ್ವ ಪಾರಂಪರಿಕ ತಾಣ ಪು.].</ref>
==ಪ್ರವಾಸೋದ್ಯಮ==
[[ಚಿತ್ರ:Vladimir and Lyudmila Putin visiting the Taj Mahal.jpg|thumb|೨೦೦೦ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅವರ ಪತ್ನಿ ಲ್ಯುಡ್ಮಿಲಾ ಪುಟಿನ್ರವರು ತಾಜ್ ಮಹಲ್ಗೆ ಭೇಟಿ ನೀಡಿದ್ದರು.]]
ವಾರ್ಷಿಕವಾಗಿ ತಾಜ್ ಮಹಲ್ಗೆ ೨ ರಿಂದ ೪ ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ ೨೦೦,೦೦೦ಕ್ಕಿಂತ ಹೆಚ್ಚು ಜನರು ವಿದೇಶದಿಂದ ಬಂದವರಾಗಿರುತ್ತಾರೆ. ಹೆಚ್ಚಿನ ಪ್ರವಾಸಿಗರು ಚಳಿಗಾಲವಾದ ಅಕ್ಟೋಬರ್, ನವೆಂಬರ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಭೇಟಿ ನೀಡುತ್ತಾರೆ. ಸಂಕೀರ್ಣದ ಸಮೀಪ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಿಂದ ನಡೆದುಕೊಂಡು ಹೋಗಬೇಕು ಇಲ್ಲವೇ ವಿದ್ಯುತ್ ಬಸ್ಸನ್ನು ಹತ್ತಿ ಪ್ರಯಾಣಿಸಬೇಕು. ಖವಾಸ್ಪುರಾಸ್ನ್ನು (ಉತ್ತರ ಬೀದಿ) ಪ್ರಸ್ತುತವಾಗಿ ಹೊಸ ಪ್ರವಾಸಿ ಕೇಂದ್ರದಂತೆ ಬಳಸುವುದಕ್ಕಾಗಿ ನವೀಕರಿಸಲಾಗಿದೆ.<ref>ಕೊಚ್, ಪು. ೧೨೦.</ref><ref name="k254">ಕೊಚ್, ಪು. ೨೫೪.</ref> ತಾಜ್ನ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣವನ್ನು ತಾಜ್ ಘಂಜಿ ಅಥವಾ ಮಮ್ತಾಜಾಬಾದ್ ಎಂದು ಕರೆಯುತ್ತಾರೆ. ಮೂಲತಃ ಇದನ್ನು ಪ್ರವಾಸಿಗರು ಮತ್ತು ಕೆಲಸಗಾರರ ಅವಶ್ಯಕತೆಗಳನ್ನು ಪೂರೈಸಲು ತಂಗುದಾಣ, ಬೀದಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು.<ref name="K201-208">ಕೊಚ್, ಪು. 201-208.</ref> ವಿಶ್ವದಾದ್ಯಂತ ಇರುವ ಶಿಫಾರಸು ಮಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್ ಮಹಲ್ ಸೇರಿದೆ. ಅಲ್ಲದೆ,<ref>{{cite web | url =http://www.telegraph.co.uk/travel/main.jhtml?xml=/travel/2007/07/09/etsevenwonders109.xml | title =New Seven Wonders of the World announced | accessdate =2007-07-06 | accessmonthday = | accessyear = | author =Travel Correspondent | last = | first = | authorlink = | coauthors = | date =2007-07-09 | year = | month = | format = | work = | publisher =The Telegraph | pages = | language =English | archiveurl =https://web.archive.org/web/20080121011013/http://www.telegraph.co.uk/travel/main.jhtml?xml=%2Ftravel%2F2007%2F07%2F09%2Fetsevenwonders109.xml | archivedate =2008-01-21 | url-status =dead }}</ref> ಇತ್ತೀಚೆಗೆ ನೆಡೆದ ಚುನಾವಣೆಯಲ್ಲಿ 100 ದಶಲಕ್ಷ ಮತಗಳೊಂದಿಗೆ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಸೇರಿದಂತೆ ಆಧುನಿಕ ಜಗತ್ತಿನ ಏಳು ಅದ್ಭುತಗಳ ಪಟ್ಟಿಗಳಲ್ಲೂ ಕೂಡ ಸೇರಿದೆ.
ತಾಜ್ ಮಹಲ್ನ ಆವರಣ ಪ್ರತಿ ಶುಕ್ರವಾರದ 12 ರಿಂದ 2 ಗಂಟೆಗಳವರೆಗೆ ಪ್ರಾರ್ಥನೆಗೆಂದು ತೆರೆಯುವ ಕಾರಣ ಶುಕ್ರವಾರವನ್ನು ಹೊರತುಪಡಿಸಿ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ಗಂಟೆಯವ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂಕೀರ್ಣವು <ref>http.//asi.nic.in/asi_monu_whs_agratajmahal_night.asp</ref> ಶುಕ್ರವಾರಗಳು ಮತ್ತು ರಂಜಾನ್ ತಿಂಗಳನ್ನು ಹೊರತುಪಡಿಸಿ, ಹುಣ್ಣಿಮೆ ಹಾಗೂ ಹುಣ್ಣೆಮೆಯ ಹಿಂದಿನ ಮತ್ತು ನಂತರ ಎರಡು ದಿನ ತಾಜ್ ಮಹಲ್ನ ರಾತ್ರಿ ವೀಕ್ಷಣೆಗೆಂದೇ ಪ್ರವಾಸಿಗರಿಗೆ ಪ್ರವೇಶ ತೆರೆದಿರಲಾಗಿರುತ್ತದೆ. ಭದ್ರತಾ ಕಾರಣಗಳಿಗಾಗಿ <ref>DNA - ಭಾರತ ತಾಜ್ನತ್ತ ಸಾಗುತ್ತಿದೆಯೆ? [http://www.dnaindia.com/report.asp?newsid=1145100 ಇದನ್ನು ನೀವೆಲ್ಲರೂ ಕೊಂಡೊಯ್ಯಬಹುದು - ದೈನಂದಿನ ಸುದ್ದಿ ಮತ್ತು ವಿಶ್ಲೇಷಣೆ.]</ref> ಪಾರದರ್ಶಕ ಬಾಟಲುಗಳಲ್ಲಿ ನೀರು, ಚಿಕ್ಕ ವೀಡಿಯೊ ಕ್ಯಾಮರಾಗಳು, ಸ್ಟಿಲ್ ಕ್ಯಾಮರಾಗಳು, ಸಂಚಾರಿ ದೂರವಾಣಿಗಳು ಮತ್ತು ಮಹಿಳೆಯರ ಚಿಕ್ಕ ಪರ್ಸುಗಳಂತಹ ಐದು ವಸ್ತುಗಳನ್ನು ಮಾತ್ರ ತಾಜ್ ಮಹಲ್ನೊಳಗೆ ಅನುಮತಿಸಲಾಗಿದೆ.
==ನಂಬಿಕೆಗಳು==
ತಾಜ್ ಮಹಲ್ ನಿರ್ಮಾಣವಾದಾಗಿನಿಂದಲೂ ಬೆರಗುಗೊಳಿಸುವಂತಿದ್ದು, ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅತೀತವಾಗಿದೆ, ಅಷ್ಟೆ ಅಲ್ಲದೆ ಸ್ಮಾರಕ ಕುರಿತ ತಾರ್ಕಿಕ ನಿಷ್ಕರ್ಷೆಗಳ ಮೇಲೆ ವೈಯಕ್ತಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ನಿರಂತರವಾಗಿ ಮೇಲುಗೈ ಸಾಧಿಸಿವೆ.<ref name="k231">ಕೊಚ್, ಪು. 231.</ref>
[[ಚಿತ್ರ:Jean-Baptiste Tavernier.jpg|right|thumb|upright|ಜೀನ್-ಬಪ್ಟಿಸ್ಟೆ ಟ್ಯಾವೆರ್ನಿಯರ್ರವರು ತಾಜ್ ಮಹಲ್ಗೆ ಭೇಟಿ ನೀಡಿದ ಮೊದಲ ವೀದೇಶಿ ಪ್ರವಾಸಿಗ]]
ಯಮುನಾ ನದಿಯುದ್ದಕ್ಕೂ ಕಪ್ಪು ಅಮೃತಶಿಲೆಯಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲು ಷಹ ಜಹಾನ್ ಯೋಜನೆ ರೂಪಿಸಿದ್ದನು ಎಂಬುದನ್ನು ಐತಿಹಾಸಿಕ ಕಾಲದಿಂದಲೇ ಚಾಲ್ತಿಯಲ್ಲಿರುವ ನಂಬಿಕೆಗಳು ಹೇಳುತ್ತವೆ.<ref name="A210">ಆಶರ್, ಪು. ೨೧೦.</ref> ೧೬೬೫ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯೂರೋಪಿಯನ್ ಪ್ರವಾಸಿಗ ಜೀನ್-ಬಾಪ್ಟಿಸ್ಟ್ ಟ್ಯಾವೆರ್ನಿಯರ್ನ ಕಾಲ್ಪನಿಕ ಬರಹಗಳಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.ಸಮಾಧಿಯ ನಿರ್ಮಾಣ ಸಾಧ್ಯವಾಗುವುದಕ್ಕಿಂತ ಮೊದಲೇ ಷಹ ಜಹಾನ್ ತನ್ನ ಮಗ ಔರಂಗಜೇಬ್ನಿಂದ ಪದಚ್ಯುತಿಗೊಂಡ ಎಂದು ಹೇಳಲಾಗಿದೆ. ಮಹ್ತಾಬ್ ಬಾಘ್ ನ''ಬೆಳದಿಂಗಳ ಉದ್ಯಾನ'' ದಲ್ಲಿ ನದಿಯುದ್ದಕ್ಕೂ ಇರುವ ಕಪ್ಪು ಅಮೃತಶಿಲೆಯ ಅವಶೇಷಗಳು ಈ ದಂತಕತೆಯನ್ನು ಪುಷ್ಟೀಕರಿಸುವಂತಿವೆ.ಆದಾಗ್ಯೂ, ೧೯೯೦ರಲ್ಲಿ ಕೈಗೊಂಡ ಉತ್ಖನನಗಳು ಬಿಳಿ ಕಲ್ಲುಗಳು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಹಿಡಿದಿವೆ.<ref name="k೨೪೯">ಕೊಚ್, ಪು. ೨೪೯.</ref> ೨೦೦೬ರಲ್ಲಿ ಪ್ರಾಕ್ತನ ವಿಮರ್ಶಕರು ಬೆಳದಿಂಗಳದ ಉದ್ಯಾನದಲ್ಲಿರುವ ಕೊಳದ ಒಂದು ಭಾಗವನ್ನು ಪುನರ್ನಿರ್ಮಿಸಿ ಕಪ್ಪು ಭವ್ಯ ಸಮಾಧಿಯ ಮೂಲದ ಬಗ್ಗೆ ಹೆಚ್ಚು ನಂಬಲಾರ್ಹ ವಾದವನ್ನು ಮಂಡಿಸಿದರು. ಷಹ ಜಹಾನ್ನ ಯೋಚನಾ ಲಹರಿಗಳಿಗೆ ಅನುರೂಪವಾಗಿಸಿ ಮತ್ತು ಕೊಳವನ್ನು ಸ್ಥಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಿಳಿ ಭವ್ಯ ಸಮಾಧಿಯ ಕಪ್ಪು ಪ್ರತಿಫಲನವನ್ನು ಸ್ಪಷ್ಟವಾಗಿ ನೋಡಬಹುದು.<ref>ಸೈನಿಕರ ಸಾಮ್ರಾಜ್ಯ: ಭಾರತದ ಮೊಘಲ್ರು(೨೦೦೬) A+E ದೂರದರ್ಶನ ಜಾಲ.</ref>
ಸಮಾಧಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವಾಸ್ತುಶಿಲ್ಪಿಗಳು ಮತ್ತು ಕುಶಲಕಾರ್ಮಿಕರನ್ನು ಷಹ ಜಹಾನ್ ಅಂಗವಿಚ್ಛೇದನಗೊಳಿಸಿದ್ದು, ಊನಗೊಳಿಸಿ ಪೀಡಿಸಿದ್ದು ಮತ್ತು ಇದರಿಂದಾಗಿ ಮರಣಗಳು ಸಂಭವಿಸಿದ ಬಗ್ಗೆ ಭಯಾನಕ ವಿವರಗಳಿವೆ. ಆದರೆ ಈ ವಿವರಗಳನ್ನು ಖಚಿತಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಇದೇ ತೆರನಾದ ವಿನ್ಯಾಸದ ಇನ್ನಾವುದೇ ನಿರ್ಮಾಣದಲ್ಲಿ ಭಾಗಿಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಮಾಧಿ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದೂ ಕೆಲವು ಕಥೆಗಳು ಹೇಳುತ್ತವೆ. ಇತರೆ ಹಲವು ಜನಪ್ರಿಯ ಕಟ್ಟಡಗಳ ಬಗ್ಗೆಯೂ ಇದೇ ತೆರನಾದ ಹೇಳಿಕೆಗಳಿವೆ.<ref name="K೨೩೯">ಕೊಚ್, ಪು. ೨೩೯.</ref> ೧೮೩೦ರಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಂಕ್ರವರು ತಾಜ್ ಮಹಲ್ ಕೆಡವಿ, ಅದರಲ್ಲಿರುವ ಅಮೃತಶಿಲೆಯನ್ನು ಹರಾಜು ಹಾಕಲು ಯೋಜಿಸಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಆಗ್ರಾ ಕೋಟೆಯ ನಿರ್ಮಾಣದ ವೇಳೆ ತ್ಯಜಿಸಲಾದ ಅಮೃತಶಿಲೆಯ ಮಾರಾಟದಿಂದ ನಿಧಿ-ಸಂಗ್ರಹಿಸಲು ಬೆಂಟೆಂಕ್ ಉದ್ದೇಶಿಸಿದ್ದೇ ಮೇಲಿನ ಕಥೆಯ ಹುಟ್ಟಿಗೆ ಮೂಲ ಕಾರಣ ಎಂದು ಬೆಂಟಿಂಕ್ರ ಜೀವನ ಚರಿತ್ರೆಕಾರ ಜಾನ್ ರೊಸ್ಸೆಲ್ಲಿ ಹೇಳಿದ್ದಾರೆ.<ref>ರೊಸ್ಸೆಲ್ಲಿ, ಜೆ., ''ಲಾರ್ಡ್ ವಿಲಿಯಂ ಬೆಂಟಿಂಕ್ ಉದಾರ ಚರ್ಕವರ್ತಿಯ ನಿರ್ಮಾಣ, ೧೭೭೪೫-೧೮೩೯'', ಸಸ್ಸೆಕ್ಸ್ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಲಂಡನ್ ಚಾಟ್ಟೊ ವಿಂಡಸ್ ೧೯೭೪, ಪು. ೨೮೩.</ref>
ತಾಜ್ ಮಹಲ್ನ್ನು ಕಟ್ಟಿಸಿದ್ದು ಹಿಂದೂ ರಾಜ ಎಂದು ತಿಳಿಸಿ ಪಿ.ಎನ್. ಓಕ್ರವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯ ೨೦೦೦ರಲ್ಲಿ ತಿರಸ್ಕರಿಸಿತು.<ref name="K೨೩೯" /><ref name="IndiaInfo">[http://law.indiainfo.com/legal-news/tajmahal.html ಓಕ್ರ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತು] {{Webarchive|url=https://web.archive.org/web/20050215014201/http://law.indiainfo.com/legal-news/tajmahal.html |date=2005-02-15 }}.</ref> ಭಾರತಕ್ಕೆ ಮುಸ್ಲಿಮರು ಆಕ್ರಮಣ ನಡೆಸುವುದಕ್ಕೂ ಮುಂಚೆಯಿದ್ದ, ಈಗ ಮುಸಲ್ಮಾನ ಸುಲ್ತಾನರಿಗೆ ಸೇರಿದ್ದು ಎನ್ನಲಾಗುವ ದೇಶದ ಇತರ ಐತಿಹಾಸಿಕ ಕಟ್ಟಡಗಳ ಜೊತೆಗೆ ತಾಜ್ ಗುರುತಿಸಿಕೊಂಡಿರುವ ಕಾರಣ, ಅದು ಹಿಂದೂ ಶಿವ ದೇವಾಲಯ ಮೂಲವನ್ನು ಹೊಂದಿದೆ ಎಂಬುದು ಓಕ್ರವರ ವಾದ.<ref name="oak">{{cite web| url = http://www.stephen-knapp.com/true_story_of_the_taj_mahal.htm | title = The True Story of the Taj Mahal| accessdate = ೨೦೦೭-೦೨-೨೩| last = Oak| first = Purushottam Nagesh| publisher = Stephen Knapp}}</ref> ರವೀಂದ್ರನಾಥ್ ಟಾಗೋರ್ರವರು ಈ ಸಮಾಧಿಯನ್ನು ''"ವನ್ ಟಿಯರ್-ಡ್ರಾಪ್...ಅಪಾನ್ ದಿ ಚಿಕ್ ಆಫ್ ಟೈಮ್"'' ಎಂದು ವರ್ಣಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸ್ಮಾರಕ ಸಮಾಧಿಯ ಮೇಲೆ ನೀರಿನ ಹನಿ ಬಿದ್ದಂತೆ ಎಂದು ಹೆಚ್ಚು ಕಾವ್ಯಾತ್ಮಕವಾಗಿ ಬಣ್ಣಿಸಲಾಗಿದೆ. ಶಿಖರಾಗ್ರದಲ್ಲಿರುವ ಛಾಯಾರೇಖಾಕೃತಿಯನ್ನು ಹೊಡೆದಲ್ಲಿ, ಅದು ನೀರನ್ನು ಹೊರಸೂಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈವೆರೆಗೂ, ಛಾಯಾರೇಖಾಕೃತಿಯು [[ಬಂಗ್ಲೆ|ಬಳೆ]]ಗಳ ತುಂಡುಗಳಿಂದ ಸುತ್ತುವರಿದಿರುವುದನ್ನು ಮಾತ್ರ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.<ref name="k೨೪೦">ಕೊಚ್, ಪು. ೨೪೦.</ref>
==ಪ್ರತಿಕೃತಿಗಳು==
ಬಾಂಗ್ಲಾದೇಶದ ತಾಜ್ ಮಹಲ್, ಮಹಾರಾಷ್ಟ್ರದ ಔರಂಗಬಾದ್ನಲ್ಲಿರುವ ಬೀಬಿ ಕಾ ಮಕ್ಬಾರ, ಮತ್ತು ವಿಸ್ಕೊನ್ಸಿನ್ನ ಮಿಲ್ವೌಕಿನಲ್ಲಿರುವ ತ್ರಿಪೊಲಿ ಶ್ರಿನ್ ದೇವಾಲಯ ತಾಜ್ ಮಹಲ್ ಮಾದರಿಯ ಕಟ್ಟಡಗಳಾಗಿವೆ.
==ಇದನ್ನು ನೋಡಿರಿ==
{{commonscat|Taj Mahal}}
* ಪರ್ಷಿಯನ್ ವಾಸ್ತುಶಿಲ್ಪ
* ಹುಮಾಯೂನ್ರ ಸಮಾಧಿ
* [[ಆಗ್ರಾ ಕೋಟೆ]]
* ಫತೆಪುರ್ ಸಿಕ್ರಿ
* ಇತ್ಮಾದ್-ಉದ್-ದುಲ್ಹಾ
* [[ಭಾರತೀಯ ವಾಸ್ತುಶಿಲ್ಪ|ಭಾರತದ ವಾಸ್ತುಶಿಲ್ಪ]]
==ಟಿಪ್ಪಣಿಗಳು==
{{reflist|2}}
==ಆಕರಗಳು==
<div class="references-small">
* ಆಶರ್, ಕ್ಯಾಥರಿನ್ ಬಿ. ''ಆರ್ಕಿಟೆಕ್ಚರ್ ಆಫ್ ಮುಘಲ್ ಇಂಡಿಯಾ'' ನ್ಯೂ ಕ್ಯಾಂಬ್ರಿಡ್ಜ್ ಭಾರತದ ಇತಿಹಾಸ ಸಂ.೪ (ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣಾಲಯ) ೧೯೯೨ ISBN 0-೫೨೧-೨೬೭೨೮-೫.
* ಬೆರ್ನಿಯರ್, ಫ್ರ್ಯಾಂಕೊಯಿ ''ಟ್ರಾವೆಲ್ಸ್ ಇನ್ ದ ಮೊಘಲ್ ಎಂಪಾಯರ್ A.D. ೧೬೫೨-೧೬೬೮'' (ವೆಬ್ಮಿನಿಸ್ಟರ್: ಆರ್ಕಿಬಾಲ್ಡ್ ಕಾನ್ಸ್ಟೇಬಲ್ & ಕಂ.) ೧೮೯೧.
* ಕ್ಯಾರ್ರೆಲ್, ಡೇವಿಡ್ (೧೯೭೧). ''ದಿ ತಾಜ್ ಮಹಲ್'', ನ್ಯೂಸೀಕ್ ಬುಕ್ಸ್ ISBN 0-೮೮೫೫೨-೦೨೪-೮.
* ಛಘ್ತೈ, ಮಹಮದ್ ಅಬ್ದುಲ್ಲಾ ''ಲೆ ತಾಜ್ ಮಹಲ್ ಆಗ್ರಾ (ಇಂಡೆ). '' ''ಹಿಸ್ಟರಿ ಎಟ್ ಡೀಸ್ಕ್ರಿಪ್ಶನ್'' (ಬ್ರುಸ್ಸೆಲ್ಸ್: ಎಡಿಶನ್ಸ್ ಡೆ ಲಾ ಕನ್ನೈಶನ್ಸ್) ೧೯೩೮.
* ಕೊಪಲ್ಸ್ಸ್ಟೋನ್, ಟ್ರೆವಿನ್. (ed). (೧೯೬೩). ''ವರ್ಡ್ ಆರ್ಕಿಟೆಕ್ಚರ್ — ಆನ್ ಇಲ್ಯುಸ್ಟ್ರೇಟೆಡ್ ಹಿಸ್ಟರಿ.'' ಹಮ್ಲಿನ್, ಲಂಡನ್.
* ಗ್ಯಾಸ್ಕೊಯಿಜ್ನ್, ಬಾಂಬರ್ (೧೯೭೧). ''ದಿ ಗ್ರೇಟ್ ಮೊಘಲ್ಸ್'', ಹಾರ್ಪರ್ ಮತ್ತು ರೊವ್.
* ಹಾವೆಲ್, ಇ.ಬಿ. (೧೯೧೩). ''ಇಂಡಿಯನ್ ಆರ್ಕಿಟೆಕ್ಚರ್: ಇಟ್ಸ್ ಸೈಕೊಲಜಿ, ಸ್ಟ್ರಕ್ಚರ್ ಆಂಡ್ ಹಿಸ್ಟರಿ'', ಜಾನ್ ಮುರ್ರೆ.
* ಕಾಂಬೊ, ಮಹಮದ್ ಸಾಲಿಹ್ ''ಅಮಲ್-ಈ-ಸಾಲಿಹ್ ಆರ್ ಷಹ ಜಹಾನ್ ನಾಮಹ್'' Ed. ಗುಲಾಮ್ ಯಾಜ್ದಾನಿ (ಕಲ್ಕತ್ತಾ: ಬ್ಯಾಪ್ಟಿಸ್ಟ್ ಮಿಷನ್ ಮುದ್ರಣಾಲಯ) ಸಂ.I ೧೯೨೩. Vol. II ೧೯೨೭.
* {{cite book| last = Koch | first = Ebba | title = The Complete Taj Mahal: And the Riverfront Gardens of Agra | origdate = Aug 2006| format = Paperback| edition = First| publisher = Thames & Hudson Ltd., 288 pages | location = | isbn = 0500342091| pages = | year = 2006 }}
* ಲಾಹವ್ರಿ, 'ಅಬ್ದ್ ಅಲ್-ಹಮಿದ್ ''ಬಾದಷಹ ನಾಮಹ್'' Ed. ಮೇಜರ್ ಡಬ್ಲ್ಯೂ.ಎನ್. ಲೀಸ್ರ ಮೇಲ್ವಿಚಾರಣೆಯಲ್ಲಿ ಮೌಲಾವಿಸ್ ಕಬೀರ್ ಅಲ್-ದಿನ್ ಅಹಮದ್ ಮತ್ತು 'ಅಬ್ದ್ ಅಲ್-ರಹೀಮ್. (ಕಲ್ಕತ್ತಾ: ಕಾಲೇಜ್ ಮುದ್ರಣಾಲಯ) ಸಂ. I ೧೮೬೭ ಸಂ. II ೧೮೬೮.
* ಲಾಲ್, ಜಾನ್ (೧೯೯೨). ''ತಾಜ್ ಮಹಲ್'', ಟೈಗರ್ ಅಂತರಾಷ್ಟ್ರೀಯ ಮುದ್ರಣಾಲಯ.
* {{cite book| last = Preston | first = Diana & Michael | title = A Teardrop on the Cheek of Time | origdate = 2007| format = Hardback| edition = First| publisher = Doubleday, 354 pages | location = London | isbn = 9780385609470| pages = | year = ೨೦೦೭ }}
* ರೋತ್ಫಾರ್ಡ್, Ed (೧೯೯೮). ''ಇನ್ ದಿ ಲ್ಯಾಂಡ್ ಆಫ್ ತಾಜ್ ಮಹಲ್'', ಹೆನ್ರಿ ಹಾಲ್ಟ್ ISBN 0-8050-5299-2.
* ಸಕ್ಸೆನಾ, ಬನರ್ಸಿ ಪ್ರಸಾದ್ ''ಹಿಸ್ಟರಿ ಆಫ್ ಷಹಜಹಾನ್ ಆಫ್ ದೆಹಲಿ'' (ಅಲಹಾಬಾದ್: ದಿ ಇಂಡಿಯನ್ ಪ್ರೆಸ್ ಲಿ.) ೧೯೯೨.
* ಸ್ಟಾಲ್, ಬಿ (೧೯೯೫). ''ಆಗ್ರಾ ಆಂಡ್ ಫತೆಪುರ್ ಸಿಕ್ರಿ'', ಮಿಲೆನಿಯಮ್.
* ಸ್ಟೀರ್ಲಿನ್, ಹೆನ್ರಿ [ಸಂಪಾದಕ] ಮತ್ತು ವೊಲ್ವಾಸೆನ್, ಆಂಡ್ರೀಸ್ (೧೯೯೫). ''ಆರ್ಕಿಟೆಕ್ಚರ್ ಆಫ್ ವರ್ಡ್: ಇಸ್ಲಾಮಿಕ್ ಇಂಡಿಯಾ, ತಾಚೆನ್''.
* ಟಿಲಿಟ್ಸನ್, ಜಿ.ಎಚ್.ಆರ್. (೧೯೯೦). ''ಆರ್ಕಿಟೆಕ್ಚರಲ್ ಗೈಡ್ ಟೂ ಮೊಘಲ್ ಇಂಡಿಯಾ'', ಕ್ರೋನಿಕಲ್ ಬುಕ್ಸ್.
** ತಾಜ್ ಮಹಲ್ ಅಥವಾ ತೇಜೋ ಮಹಲ್ (www.ontipremi.blogspot.com)
</div>
==ಹೊರಗಿನ ಕೊಂಡಿಗಳು==
* [http://asi.nic.in/asi_monu_whs_agratajmahal.asp ಭಾರತದ ಪುರಾತತ್ವ ಸಂಸ್ಥೆ ವರದಿ] {{Webarchive|url=https://web.archive.org/web/20150215034204/http://asi.nic.in/asi_monu_whs_agratajmahal.asp |date=2015-02-15 }}
* [http://www.indohistory.com/taj_mahal.html ಭಾರತ ಸರಕಾರ - ವಿವರ] {{Webarchive|url=https://web.archive.org/web/20100128220932/http://www.indohistory.com/taj_mahal.html |date=2010-01-28 }}
* {{wikivoyage|Taj Mahal}}
* [http://photosynth.net/view.aspx?cid=bbb57986-0e47-41d7-8e6d-7f8b640e7e43 ತಾಜ್ ಮಹಲ್ನ ಫೋಟೋಸಿಂಥ್ ವೀಕ್ಷಣೆ] {{Webarchive|url=https://web.archive.org/web/20090523094619/http://photosynth.net/view.aspx?cid=bbb57986-0e47-41d7-8e6d-7f8b640e7e43 |date=2009-05-23 }} ([[ಫೋಟೋಸಿಂಥ್|ಫೋಟೋಸಿಂಥ್ನ]] ಅಗತ್ಯವಿದೆ)
{{Template group
|list =
{{Tourist attractions in Agra}}
{{World Heritage Sites in India}}
{{Mughal Empire|state=collapsed}}
}}
{{coord|27|10|27|N|78|02|32|E|display=title|region:IN_type:landmark|name=Taj Mahal}}
[[ವರ್ಗ:ಭಾರತದ ಸ್ಮಾರಕಗಳು ಮತ್ತು ಸ್ಮರಣಿಕೆಗಳು]]
[[ವರ್ಗ:ಮೊಘಲ್ ವಾಸ್ತುಶಿಲ್ಪ]]
[[ವರ್ಗ:ಮುಸ್ಲಿಂ ವಾಸ್ತುಶಿಲ್ಪ]]
[[ವರ್ಗ:ಭಾರತೀಯ ವಾಸ್ತುಶಿಲ್ಪ]]
[[ವರ್ಗ:ಆಗ್ರಾ]]
[[ವರ್ಗ:ಗುಮ್ಮಟಗಳು]]
[[ವರ್ಗ:ತಾಜ್ ಮಹಲ್]]
[[ವರ್ಗ:ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ]]
[[ವರ್ಗ:ಆಗ್ರಾದಲ್ಲಿ ಪ್ರವಾಸೋದ್ಯಮ]]
[[ವರ್ಗ:ಆಗ್ರಾದಲ್ಲಿರುವ ಕಟ್ಟಡಗಳು ಮತ್ತು ನಿರ್ಮಾಣಗಳು]]
[[ವರ್ಗ:ಪ್ರವಾಸಿ ತಾಣಗಳು]]
[[ವರ್ಗ:ವಾಸ್ತುಶಿಲ್ಪ]]
[[ವರ್ಗ:ಉತ್ತರ ಪ್ರದೇಶ]]
slpes2jsve1trri5inllfhe9szrn5s0
ಜಗನ್ನಾಥದಾಸರು
0
5911
1307644
1294542
2025-06-28T14:36:05Z
2409:40F2:216E:49B7:8000:0:0:0
1307644
wikitext
text/x-wiki
'''ಜಗನ್ನಾಥ ದಾಸರು''' (ಕ್ರಿ.ಶ.೧೭೨೮-೧೮೦೯) [[ಕನ್ನಡ]]ನಾಡಿನ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರು.ಆಧ್ಯಾತ್ಮಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.ಜಗನ್ನಾಥ ದಾಸನನ್ನು ತನ್ನ ಅಪರೋಕ್ಷ ಜ್ಞಾನದಿಂದ ರಂಗನೊಲಿದ ದಾಸ ಎಂದೂ ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ '''ರಂಗೋಲಿ ದಾಸ''' ಎಂದು ಕರೆಯಲಾಗುತ್ತಿತ್ತು.
== ಜನನ ==
ಇವರು [[ರಾಯಚೂರು]] ಜಿಲ್ಲೆಯ [[ಮಾನ್ವಿ]] ತಾಲೂಕಿನ [[ಬ್ಯಾಗವಟ್ಟಿ]] ಎಂಬ ಗ್ರಾಮದಲ್ಲಿ ಜನಿಸಿದರು.ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ.
==ಜೀವನ==
ಶ್ರೀನಿವಾಸನ ವಿದ್ಯಾಭ್ಯಾಸ ಮಂತ್ರಾಲಯದ ಸುಪ್ರಸಿದ್ದ ಶ್ರೀವರದೇಂದ್ರ ತೀರ್ಥರಲ್ಲಿ ಪಡೆದು,'''ಆಚಾರ್ಯ''' ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬಂದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನ ಪಂಡಿತರೆಂದು ಪ್ರಸಿದ್ಧರಾದರು.ಇವರು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದರು.ಗುರುವಿನ ಅಪ್ಪಣೆ ಯಂತೆ ಆತನು ಪಂಢರಪುರಿಗೆ ಹೋಗಿ, [[ಚಂದ್ರಭಾಗಾ]] ನದಿಯಲ್ಲಿ ಸ್ನಾನ ಮಾಡುತ್ತಿರುವಾಗ '''ಜಗನ್ನಾಥ ವಿಠಲ''' ಎಂಬ ಅಂಕಿತವನ್ನು ಬರೆದಿದ್ದು ಕಲ್ಲೊಂದು ಅಲ್ಲಿ ಸಿಕ್ಕತು, ಅಂದಿನಿಂದ ಆತನು ಜಗನ್ನಾಥ ದಾಸ, ದೈವದತ್ತವಾದ ಅಂಕಿತದಲ್ಲಿ ದಿವ್ಯ ನಾಮಸಂಕೀರ್ತನೆ ಮಾಡುತ್ತಾ ಹೊರಟನು.
==Haknshebejp==
ರಾಯಚೂರು ಜಿಲ್ಲೆಯ [[ಮಾನ್ವಿ]]ಯಲ್ಲಿ ಬೃಂದಾವನದಲ್ಲಿ purandara
ದಾಸರ ಕಂಭ ಇದೆ.
==ಕೃತಿಗಳು==
೧.[[ಹರಿಕಥಾಮೃತಸಾರ]]ವು ೩೨ ಸಂಧಿಗಳು ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕೃತಿ.
ಇಲ್ಲಿನ ಮಾಧ್ವಮತ ತತ್ವ ನಿರೂಪಣೆ ಪ್ರಮಾಣಭೂತವಾದುದು. ಇದನ್ನು ದ್ವೈತ ಸಿದ್ಧಾಂತದ ಒಂದು ಪುಟ್ಟ ಕೋಶವೆನ್ನಬಹುದು.<br>
೨.ತಂತ್ರಸಾರ - ಹಾಡು. <br>
೩.ತತ್ವ ಸುವ್ವಾಲಿ - ತ್ರಿಪದಿ.
==ಕೀರ್ತನೆಗಳು==
೧.ಅರಿತವರಿಗತಿಸುಲಭ ಹರಿಯ ಪೂಜೆ |ಪ|<br> ಅರಿಯದವ ನಿರ್ಭಾಗ್ಯತರ ಲೋಕದೊಳಗೆ||ಅ.ಪ||
೨.ದಾಸೋಹಂ ತಾವು ದಾಸೋಹಂ |ಪ|<br> ವಾಸುದೇವ ವಿತತಾಘಸಂಘ ತವ ||ಅ.ಪ||<br>
೩.ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ|ಪ| ಸಂಗಸುಖವನಿತ್ತು ಕಾಯೊ ಕರುಣಾ ಸಾಗರ|ಅ.ಪ||<br>೪.ಸಿರಿರಮಣ ತವಚರಣ ದೊರಕುವುದು ಹ್ಯಾಗಿನ್ನು ಪರಮಪಾಪಿಷ್ಠ ನಾನು|ಪ|.<br> ನರ ಹರಿಯೆ ನಿನ್ನ ನಾಮಸ್ಮರಣೆ ಮಾಡಿದೆ ನರಕಕ್ಕೆ ಗುರಿಯಾದೆನೊ ದೇವ||ಅ.ಪ||
[[ವರ್ಗ:ಧರ್ಮ]]
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ದಾಸ ಸಾಹಿತ್ಯ]]
lqujm4gqa0sur5cz7o8tvi7z7k9dt3h
1307645
1307644
2025-06-28T14:37:30Z
2409:40F2:216E:49B7:8000:0:0:0
1307645
wikitext
text/x-wiki
'''ಜಗನ್ನಾಥ ದಾಸರು''' (ಕ್ರಿ.ಶ.೧೭೨೮-೧೮೦೯) [[ಕನ್ನಡ]]ನಾಡಿನ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರು.ಆಧ್ಯಾತ್ಮಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.ಜಗನ್ನಾಥ ದಾಸನನ್ನು ತನ್ನ ಅಪರೋಕ್ಷ ಜ್ಞಾನದಿಂದ ರಂಗನೊಲಿದ ದಾಸ ಎಂದೂ ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ '''ರಂಗೋಲಿ ದಾಸ''' ಎಂದು ಕರೆಯಲಾಗುತ್ತಿತ್ತು.
== ಜನನ ==
ಇವರು [[ರಾಯಚೂರು]] ಜಿಲ್ಲೆಯ [[ಮಾನ್ವಿ]] ತಾಲೂಕಿನ [[ಬ್ಯಾಗವಟ್ಟಿ]] ಎಂಬ ಗ್ರಾಮದಲ್ಲಿ ಜನಿಸಿದರು.ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ.
==ಜೀವನ==
ಶ್ರೀನಿವಾಸನ ವಿದ್ಯಾಭ್ಯಾಸ ಮಂತ್ರಾಲಯದ ಸುಪ್ರಸಿದ್ದ ಶ್ರೀವರದೇಂದ್ರ ತೀರ್ಥರಲ್ಲಿ ಪಡೆದು,'''ಆಚಾರ್ಯ''' ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬಂದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನ ಪಂಡಿತರೆಂದು ಪ್ರಸಿದ್ಧರಾದರು.ಇವರು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದರು.ಗುರುವಿನ ಅಪ್ಪಣೆ ಯಂತೆ ಆತನು ಪಂಢರಪುರಿಗೆ ಹೋಗಿ, [[ಚಂದ್ರಭಾಗಾ]] ನದಿಯಲ್ಲಿ ಸ್ನಾನ ಮಾಡುತ್ತಿರುವಾಗ '''ಜಗನ್ನಾಥ ವಿಠಲ''' ಎಂಬ ಅಂಕಿತವನ್ನು ಬರೆದಿದ್ದು ಕಲ್ಲೊಂದು ಅಲ್ಲಿ ಸಿಕ್ಕತು, ಅಂದಿನಿಂದ ಆತನು ಜಗನ್ನಾಥ ದಾಸ, ದೈವದತ್ತವಾದ ಅಂಕಿತದಲ್ಲಿ ದಿವ್ಯ ನಾಮಸಂಕೀರ್ತನೆ ಮಾಡುತ್ತಾ ಹೊರಟನು.
==Brundavana==
ರಾಯಚೂರು ಜಿಲ್ಲೆಯ [[ಮಾನ್ವಿ]]ಯಲ್ಲಿ ಬೃಂದಾವನದಲ್ಲಿ jagganatha ದಾಸರ ಕಂಭ ಇದೆ.
==ಕೃತಿಗಳು==
೧.[[ಹರಿಕಥಾಮೃತಸಾರ]]ವು ೩೨ ಸಂಧಿಗಳು ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕೃತಿ.
ಇಲ್ಲಿನ ಮಾಧ್ವಮತ ತತ್ವ ನಿರೂಪಣೆ ಪ್ರಮಾಣಭೂತವಾದುದು. ಇದನ್ನು ದ್ವೈತ ಸಿದ್ಧಾಂತದ ಒಂದು ಪುಟ್ಟ ಕೋಶವೆನ್ನಬಹುದು.<br>
೨.ತಂತ್ರಸಾರ - ಹಾಡು. <br>
೩.ತತ್ವ ಸುವ್ವಾಲಿ - ತ್ರಿಪದಿ.
==ಕೀರ್ತನೆಗಳು==
೧.ಅರಿತವರಿಗತಿಸುಲಭ ಹರಿಯ ಪೂಜೆ |ಪ|<br> ಅರಿಯದವ ನಿರ್ಭಾಗ್ಯತರ ಲೋಕದೊಳಗೆ||ಅ.ಪ||
೨.ದಾಸೋಹಂ ತಾವು ದಾಸೋಹಂ |ಪ|<br> ವಾಸುದೇವ ವಿತತಾಘಸಂಘ ತವ ||ಅ.ಪ||<br>
೩.ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ|ಪ| ಸಂಗಸುಖವನಿತ್ತು ಕಾಯೊ ಕರುಣಾ ಸಾಗರ|ಅ.ಪ||<br>೪.ಸಿರಿರಮಣ ತವಚರಣ ದೊರಕುವುದು ಹ್ಯಾಗಿನ್ನು ಪರಮಪಾಪಿಷ್ಠ ನಾನು|ಪ|.<br> ನರ ಹರಿಯೆ ನಿನ್ನ ನಾಮಸ್ಮರಣೆ ಮಾಡಿದೆ ನರಕಕ್ಕೆ ಗುರಿಯಾದೆನೊ ದೇವ||ಅ.ಪ||
[[ವರ್ಗ:ಧರ್ಮ]]
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ದಾಸ ಸಾಹಿತ್ಯ]]
n9j2opy5f81senlqr1uugl0tno7109d
ಗ್ರಹಣ
0
11275
1307641
1304263
2025-06-28T13:50:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307641
wikitext
text/x-wiki
:ಇದೇ ಹೆಸರಿನ ಕಾದಂಬರಿಯ ಬಗ್ಗೆ ಲೇಖನಕ್ಕಾಗಿ [[ಗ್ರಹಣ (ಕಾದಂಬರಿ)|ಇಲ್ಲಿ]] ನೋಡಿ.
[[ಚಿತ್ರ:Solar_eclipse_1999_4.jpg|thumb|250px|right|೧೯೯೯ರ ಸೂರ್ಯಗ್ರಹಣದ ಅವಧಿಯಲ್ಲಿ ಖಗ್ರಾಸತೆ. ಪರಿಧೀಯ ಅಂಚುಗಳ ಉದ್ದಕ್ಕೂ ಸೌರ ಉಬ್ಬುಗಳು (ಕೆಂಪು ಬಣ್ಣದಲ್ಲಿ) ಮತ್ತು ವ್ಯಾಪಕವಾದ ಪ್ರಭಾವಲಯದ ತಂತುಗಳನ್ನು ಕಾಣಬಹುದು.]]
'''ಗ್ರಹಣ'''ವು ಒಂದು [[:en:Astronomical_object|ಬಾಹ್ಶಾಕಾಶದ ವಸ್ತುವು]] ಮತ್ತೊಂದರ [[ನೆರಳು|ನೆರಳಿನಲ್ಲಿ]] ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಅಂದರೆ ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆ (ಎಕ್ಲಿಪ್ಸ್, ಸೆಲೆಸ್ಟಿಯಲ್). [[ಸೌರಮಂಡಲ]]ದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ [[ಗುರುತ್ವಾಕರ್ಷಣ]] ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ. ಗ್ರಹಣ ಪದವನ್ನು ಹಲವುವೇಳೆ, ಒಂದು [[ಸೂರ್ಯ ಗ್ರಹಣ]] ([[ಚಂದ್ರ|ಚಂದ್ರನ]] ನೆರಳು [[ಭೂಮಿ|ಭೂಮಿಯ]] ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು [[:en:Lunar_eclipse|ಚಂದ್ರಗ್ರಹಣವನ್ನು]] (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ.
[[ಸೂರ್ಯ]] ಹಗಲಿನಲ್ಲಿಯೂ, ಚಂದ್ರ ಕೆಲವೊಮ್ಮೆ ಹಗಲಿನಲ್ಲಿಯೂ ಕೆಲವೊಮ್ಮೆ [[ರಾತ್ರಿ]]ಯಲ್ಲಿಯೂ ಕಾಣುವನು.
ಗ್ರಹಣಕ್ಕೆ ಒಳಗಾಗುವ ಕಾಯ ಸ್ವಯಂಪ್ರಭಾಯುತವಾಗಿದ್ದು ಅಪಾರ ಕಾಯವೊಂದರ ನೆರಳಿನಿಂದ ಅಸ್ಫುಟವಾಗುವುದು ಒಂದು ಬಗೆಯ ಗ್ರಹಣ; ಬದಲು ಅದು ಪ್ರತಿಫಲಿತ [[ಬೆಳಕು|ಬೆಳಕಿನಿಂದ]] ಹೊಳೆಯುವುದಾಗಿದ್ದು ಅಪಾರ ಕಾಯವೊಂದು ಇದಕ್ಕೂ ಇದರ ಬೆಳಕಿನ ಆಕಾರಕ್ಕೂ ನಡುವೆ ಸರಿಯುವಾಗ ಅಸ್ಫುಟವಾಗುವುದು ಇನ್ನೊಂದು ಬಗೆಯ ಗ್ರಹಣ. ಮೊದಲನೆಯ ಪ್ರರೂಪದ ಗ್ರಹಣಕ್ಕೆ ಆಚ್ಛಾದನೆ ([[:en:Occultation|ಅಕ್ಕಲ್ಟೇಷನ್]]) ಎಂದು ಹೆಸರು. ಇದಕ್ಕೆ ಸೂರ್ಯಗ್ರಹಣ ಮತ್ತು ನಕ್ಷತ್ರಗ್ರಹಣ ನಿದರ್ಶನಗಳು. ಸೂರ್ಯಗ್ರಹಣದಲ್ಲಿ ವೀಕ್ಷಕನಿಗೂ [[ಸೂರ್ಯ|ಸೂರ್ಯನಿಗೂ]] ನಡುವೆ [[ಚಂದ್ರ]] ಸರಿಯುತ್ತದೆ. ನಕ್ಷತ್ರಗ್ರಹಣದಲ್ಲಾದರೋ ವೀಕ್ಷಕನಿಗೂ [[ನಕ್ಷತ್ರ|ನಕ್ಷತ್ರಕ್ಕೂ]] ನಡುವೆ ಚಂದ್ರ ಇಲ್ಲವೇ ಒಂದು [[ಗ್ರಹ]] ಸರಿಯುತ್ತದೆ. ಗ್ರಹಣಕಾರಕ [[ಅವಳಿ ನಕ್ಷತ್ರಗಳು|ಯಮಳ ನಕ್ಷತ್ರಗಳು]] (ಎಕ್ಲಿಪ್ಸಿಂಗ್ ಬೈನರಿ ಸ್ಟಾರ್ಸ್) ಕೂಡ ಈ ಬಗೆಯ ಗ್ರಹಣಕ್ಕೆ ನಿದರ್ಶನಗಳು. ಎರಡನೆಯ ಪ್ರರೂಪದ ಗ್ರಹಣಕ್ಕೆ ಚಂದ್ರ ಗ್ರಹಣ ಅದರಂತೆಯೇ ಗ್ರಹಗಳ [[ನೈಸರ್ಗಿಕ ಉಪಗ್ರಹ|ಉಪಗ್ರಹಗಳ]] ಗ್ರಹಣಗಳು ಕೂಡ ಉದಾಹರಣೆಗಳು. ರೂಢಿಯಲ್ಲಿ ಗ್ರಹಣ ಎನ್ನುವ ಪದದ ಬಳಕೆ ಭೂಮಿಯಿಂದ ಕಾಣುವಂತೆ ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಕುರಿತು. ಇದಲ್ಲದೆ [[ಶುಕ್ರ]] ಮತ್ತು [[ಬುಧ]], ಸೂರ್ಯನ ಮುಂದೆ ಹಾದುಹೋಗುವ ಅಪೂರ್ವ ಘಟನೆಗಳನ್ನು ಸಂಕ್ರಮ ಎಂದು ಕರೆಯಲಾಗಿದೆ.
ಗ್ರಹಣಗಳನ್ನು ಭಯಪೂರಿತ ಮನಸ್ಸಿನಿಂದ ಬರಮಾಡಿಕೊಳ್ಳುವ ಬದಲು [[ವಿಜ್ಞಾನಿ]]ಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರಂತೆ ನಿರೀಕ್ಷಿಸಬೇಕು. ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅತ್ಯಂತ ವಿರಳ ಅವಕಾಶವನ್ನು ಒದಗಿಸುತ್ತವೆ.
==ಸೂರ್ಯ ಗ್ರಹಣಗಳು==
[[File:Solar eclipse types.svg|right|thumb|upright=0.9|Sun-moon configurations that produce a total (A), annular (B), and partial (C) solar eclipse]]
ಭೂಮಿ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಸೂರ್ಯನ ಸುತ್ತ ಪರಿಭ್ರಮಿಸುತ್ತ ಇರುವ ಒಂದು ಅಪಾರ ಕಾಯ; ಚಂದ್ರ ಸ್ವಂತಾಕ್ಷದ ಸುತ್ತ ಆವರ್ತಿಸುತ್ತ ಮತ್ತು ಭೂಮಿಯ ಸುತ್ತ ಪರಿಭ್ರಮಿಸುತ್ತ ಇರುವ ಇನ್ನೊಂದು ಅಪಾರ ಕಾಯ. ಭೂಮಿ ಸಾಗುವ ಕಕ್ಷಾತಲ [[ಖಗೋಳ]]ವನ್ನು ಛೇದಿಸುವ ಮಹಾವೃತ್ತಕ್ಕೆ [[ಕ್ರಾಂತಿವೃತ್ತ]] ಎಂದು ಹೆಸರು. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಸೂರ್ಯ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಚಂದ್ರನ ಕಕ್ಷಾತಲ ಖಗೋಳವನ್ನು ಇನ್ನೊಂದು ಮಹಾವೃತ್ತದಲ್ಲಿ ಛೇದಿಸುತ್ತದೆ. ಈ ಮಹಾವೃತ್ತದ ಮೇಲೆ ಭೂಮಿಯ ಸುತ್ತ ಚಂದ್ರ ಪರಿಭ್ರಮಿಸುತ್ತಿರುವಂತೆ ಭೂಮಿಯ ಮೇಲಿನ ವೀಕ್ಷಕನಿಗೆ ಭಾಸವಾಗುವುದು. ಕ್ರಾಂತಿವೃತ್ತತಲವೂ ಚಂದ್ರಕಕ್ಷಾವೃತ್ತತಲವೂ ಎರಡು ಬಿಂದುಗಳಲ್ಲಿ (O, O) ಪರಸ್ಪರ ಸಂಧಿಸುತ್ತವೆ; ಇವೆರಡು ತಲಗಳೂ ಪರಸ್ಪರ 5<sup>0</sup> 8' ಗಳಷ್ಟು ಬಾಗಿಕೊಂಡಿವೆ. O ಮತ್ತು O ಬಿಂದುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ [[ಕಕ್ಷೀಯ ಪಾತ|ಪಾತಗಳು]] (ನೋಡ್ಸ್) ಎಂದು ಹೆಸರು. ಚಂದ್ರ ಮತ್ತು ಸೂರ್ಯರು ಆಯಾ [[ಕಕ್ಷೆ|ಕಕ್ಷೆಯ]] ಮೇಲೆ ಅನುರೂಪ ಕಕ್ಷಾವೇಗಗಳಿಂದ ಸಂಚರಿಸುತ್ತಿರುವಾಗ ಭೂಮಿಯ ಮತ್ತು ಚಂದ್ರನ ನೆರಳುಗಳು ನಿರಂತರ ಚಲನೆಯಲ್ಲಿರುತ್ತವೆ. ಮಾತ್ರವಲ್ಲ ವಾಸ್ತವಿಕವಾಗಿ ಈ ಮೂರು ಕಾಯಗಳ ವಿನ್ಯಾಸಗಳೂ ನಡುವಿನ ಅಂತರಗಳೂ ಬದಲಾಗುತ್ತಲೇ ಇರುವುದರಿಂದ ನೆರಳುಗಳ ಗಾತ್ರಗಳು ಕೂಡ ಬದಲಾಗುತ್ತಲೇ ಇರುತ್ತವೆ. ನಿರಂತರವಾಗಿ ನಡೆಯುತ್ತಿರುವ ಈ ವಿದ್ಯಮಾನದಲ್ಲಿ ಚಂದ್ರನ ನೆರಳು ಭೂಮಿಯ ಮೇಲೆ ಪತನವಾದಾಗ ಸೂರ್ಯಗ್ರಹಣ ಸಂಭವಿಸುವುದು. ಚಂದ್ರನ ಛಾಯೆ ಭೂಮಿಯ ಮೇಲೆ ಬಿದ್ದು, ಛಾಯೆ ಬೀಳುವ ಭೂಭಾಗದಲ್ಲಿ ನಾವು ಇದ್ದಾಗ ಮಾತ್ರ ಸೂರ್ಯಗ್ರಹಣ ಗೋಚರಿಸುತ್ತದೆ. ಹಾಗೆಯೇ ಭೂಮಿಯ ನೆರಳು ಚಂದ್ರನ ಮೇಲೆ ಪತನವಾದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕಿಂತ ಭಿನ್ನವಾಗಿರುವುದರಿಂದ ಹಾಗೂ ಚಂದ್ರ ಮತ್ತು ಸೂರ್ಯರ ಕಕ್ಷಾವೇಗಗಳು ಭಿನ್ನವಾಗಿರುವುದರಿಂದ ಗ್ರಹಣಗಳು ಪದೇ ಪದೇ ಸಂಭವಿಸುವ ಘಟನೆಗಳಲ್ಲ, ವಿರಳಘಟನೆಗಳು. ಸೂರ್ಯ ಮತ್ತು ಚಂದ್ರ ಎರಡೂ ಪಾತಬಿಂದುಗಳ ಸನಿಹದಲ್ಲಿರುವಾಗ ಮಾತ್ರ ಗ್ರಹಣ ಸಂಭಾವ್ಯ. ಸೂರ್ಯ ಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ಒಂದೇ ದಿಶೆಯಲ್ಲಿ ಇರುವುದರಿಂದ ಅವುಗಳ ರೇಖಾಂಶಗಳು ಸಮ. ಆದ್ದರಿಂದ ಅಂದು [[ಅಮಾವಾಸ್ಯೆ]]ಯೂ ಹೌದು.<ref name="Harrington">Harrington, pp. 4–5</ref> ಚಂದ್ರಗ್ರಹಣವಾದರೆ ಚಂದ್ರ ಮತ್ತು ಸೂರ್ಯ ಭೂಮಿಯಿಂದ ವಿರುದ್ಧ ದಿಶೆಗಳಲ್ಲಿ ಇರುವುದರಿಂದ ಅವುಗಳ ರೇಖಾಂಶ ವ್ಯತ್ಯಾಸ 180 ಡಿಗ್ರಿ ಆದ್ದರಿಂದ ಅಂದು [[ಹುಣ್ಣಿಮೆ|ಹುಣ್ಣಿಮೆಯೂ]] ಹೌದು. ಹೀಗೆ ಗ್ರಹಣಗಳು ಚಂದ್ರ ಮತ್ತು ಸೂರ್ಯರು ಪಾತ ಬಿಂದುಗಳ ಸಮೀಪವಿರುವ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆ ದಿವಸಗಳಂದು ಮಾತ್ರ ಸಂಭವಿಸುತ್ತವೆ. ಈ ಷರತ್ತುಗಳ ಪೈಕಿ ಯಾವುದೇ ಒಂದು ಪೂರೈಕೆ ಆಗದಿದ್ದರೆ ಗ್ರಹಣ ಸಂಭವಿಸುವುದಿಲ್ಲ.
ಸೂರ್ಯಗ್ರಹಣದಲ್ಲಿ ನಾಲ್ಕು ವಿಧಗಳಿವೆ. ಅವುಗಳೆಂದರೆ,
# ಪೂರ್ಣ ಸೂರ್ಯಗ್ರಹಣ
# ಭಾಗಶಃ ಸೂರ್ಯಗ್ರಹಣ
# ಕಂಕಣ ಸೂರ್ಯಗ್ರಹಣ
# ಸಂಕರ ಸೂರ್ಯಗ್ರಹಣ
ಕ್ರಾಂತಿವೃತ್ತತಲದ ಮೇಲೆಯೇ ಚಂದ್ರಕಕ್ಷೆಯೂ ಇದ್ದಿದ್ದರೆ ಪ್ರತಿ ಅಮಾವಾಸ್ಯೆಯಂದು ಸೂರ್ಯಗ್ರಹಣವೂ ಪ್ರತಿ ಹುಣ್ಣಿಮೆಯಂದು ಚಂದ್ರಗ್ರಹಣವೂ ಆಗುತ್ತಿದ್ದುವು. ಹೀಗಾಗದಿರುವುದಕ್ಕೆ ಮುಖ್ಯಕಾರಣಗಳು ಎರಡು:
* ಒಂದು, ಚಂದ್ರಕಕ್ಷಾತಲ ಕ್ರಾಂತಿವೃತ್ತತಲಕ್ಕೆ ಬಾಗಿಕೊಂಡಿರುವುದು;
* ಎರಡು, ಪಾತಬಿಂದುಗಳ ಹಿನ್ನಡೆ ([[:en:Retrograde_and_prograde_motion|ರಿಟ್ರೊಗ್ರೇಡ್ ಮೋಷನ್]]).
ಇವು ವಾರ್ಷಿಕವಾಗಿ 20 ಡಿಗ್ರಿಗಳಷ್ಟು ಪ್ರದಕ್ಷಿಣ ದಿಶೆಯಲ್ಲಿ ಸಂಚರಿಸುತ್ತ ಸುಮಾರು 18 ವರ್ಷಗಳಿಗೊಮ್ಮೆ ಮೊದಲಿನ ಸ್ಥಾನಗಳನ್ನು ಹೊಂದುತ್ತವೆ. ಈ ಕಾರಣಗಳಿಂದಲೆ ಪ್ರತಿ ಅಮಾವಾಸ್ಯೆ (ಚಂದ್ರ ಮತ್ತು ಸೂರ್ಯರ ರೇಖಾಂಶ ವ್ಯತ್ಯಾಸ ಶೂನ್ಯವಾಗುವ ಘಟನೆ) ಮತ್ತು ಹುಣ್ಣಿಮೆಗಳಂದು (ರೇಖಾಂಶ ವ್ಯತ್ಯಾಸ 180 ಡಿಗ್ರಿ ಆಗುವ ಘಟನೆ) ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ ಅಥವಾ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದಿಲ್ಲ ಮತ್ತು ಗ್ರಹಣಗಳು ಸಂಭವಿಸುವುದಿಲ್ಲ. ಇದರ ಪರಿಣಾಮವೆಂದರೆ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗ್ರಹಣಗಳ ಒಟ್ಟು ಸಂಖ್ಯೆ ಏಳಕ್ಕಿಂತ ಹೆಚ್ಚಾಗಿರುವುದಿಲ್ಲ ಮತ್ತು ಎರಡೇ ಎರಡರಷ್ಟು ಕಡಿಮೆಯಾಗಿರಬಹುದು. ಗರಿಷ್ಠ ಸಂಖ್ಯೆಯಾದ ಏಳರಲ್ಲಿ ಐದು ಸೂರ್ಯ ಗ್ರಹಣಗಳು ಮತ್ತು ಎರಡು ಚಂದ್ರಗ್ರಹಣಗಳು; ಇಲ್ಲವೇ ನಾಲ್ಕು ಸೂರ್ಯಗ್ರಹಣಗಳು ಮತ್ತು ಮೂರು ಚಂದ್ರಗ್ರಹಣಗಳು ಇವೆ. ಕನಿಷ್ಠ ಸಂಖ್ಯೆಯಾದ ಎರಡರಲ್ಲಿ ಎರಡೂ ಸೂರ್ಯಗ್ರಹಣಗಳೇ. ಅಂದಮಾತ್ರಕ್ಕೆ ಯಾವುದೇ ಒಂದು ಸ್ಥಳದಲ್ಲಿರುವ ವೀಕ್ಷಕನಿಗೆ ಇವೆಲ್ಲವೂ ಕಾಣಲೇಬೇಕೆಂದೇನೂ ಇಲ್ಲ. ಭೂಮಿಯ ಮೇಲಿನ ಒಂದು ಸ್ಥಳದಿಂದ ಕಾಣಬಹುದಾದ ಗ್ರಹಣ ಮತ್ತು ಅದರ ವಿನ್ಯಾಸ (ಆಂಶಿಕವೋ ಪೂರ್ಣವೋ ಎಂಬ ಅಂಶ) ಗ್ರಹಣ ಸಂಭವಿಸುವಾಗ ಆ ಸ್ಥಳದ ಸ್ಥಾನವನ್ನು (ಅಂದರೆ [[ಅಕ್ಷಾಂಶ ಮತ್ತು ರೇಖಾಂಶ|ಅಕ್ಷಾಂಶ ರೇಖಾಂಶಗಳನ್ನು]]) ಅವಲಂಬಿಸಿ ಇವೆ.
===ಚಂದ್ರಗ್ರಹಣ===
[[File:Umbra01.svg|thumb|upright=1.3|Umbra, penumbra and antumbra cast by an opaque object occulting a larger light source]]
ಭೂಮಿಯ ಸೂರ್ಯವಿಮುಖ ಪಾರ್ಶ್ವದಲ್ಲಿ ಶಂಕ್ವಾಕಾರದ ನೆರಳು ಉಂಟಾಗಿರುತ್ತದೆ. ಇದಕ್ಕೆ ಭೂಮಿಯ ನೆರಳಿನ [[ಶಂಕು]] ಅಥವಾ ದಟ್ಟ ನೆರಳಿನ ಶಂಕು ([[:en:Umbra,_penumbra_and_antumbra|ಅಂಬ್ರ]]) ಎಂದು ಹೆಸರು. ಏಅಉ ಮತ್ತು ಐಆಉ ವಲಯದಲ್ಲಿ ಭಾಗಶಃ ನೆರಳಿರುತ್ತದೆ. ಇದಕ್ಕೆ ಅರೆನೆರಳಿನ ಶಂಕು (ಪಿನಂಬ್ರ) ಎಂದು ಹೆಸರು. ಈ ವಲಯದಿಂದ ನೋಡುವಾತನಿಗೆ ಸೂರ್ಯನ ಕೆಲವು ಭಾಗ ಮಾತ್ರ ಕಾಣುವುದಷ್ಟೆ. ಉಳಿದ ಭಾಗವನ್ನು ಭೂಮಿ ಮರೆ ಮಾಡಿರುತ್ತದೆ. [[ವೃತ್ತ]] ಭೂಮಿಯ ಸುತ್ತು ಇರುವ ಚಂದ್ರನ ಕಕ್ಷೆಯನ್ನು ಸೂಚಿಸುವುದು.
ಸೂರ್ಯ, ಭೂಮಿ ವ್ಯಾಸಗಳನ್ನೂ ಅವುಗಳ ಕೇಂದ್ರಗಳ ನಡುವಿನ ಸರಾಸರಿ ಅಂತರವನ್ನೂ ತೆಗೆದುಕೊಂಡು ಲೆಕ್ಕ ಹಾಕಿದರೆ ಶಂಕ್ವಾಕಾರದ ದಟ್ಟ ನೆರಳಿನ ಉದ್ದ ಭೂವ್ಯಾಸದ ಸುಮಾರು 108 ಪಾಲು ದೊಡ್ಡದು ಎಂದು ತಿಳಿಯುವುದು. ಅಂದರೆ ದಟ್ಟ ನೆರಳಿನ ಶೃಂಗ ಉ ಭೂಕೇಂದ್ರದಿಂದ ಸರಾಸರಿ ಸುಮಾರು 858,000 ಮೈಲಿಗಳಷ್ಟು ದೂರದಲ್ಲಿರುತ್ತದೆ. ಚಂದ್ರ ಮತ್ತು ಭೂ ಕೇಂದ್ರಗಳ ನಡುವಿನ ಅಂತರ ಭೂ ವ್ಯಾಸದ ಸುಮಾರು 30 ರಷ್ಟು ಉಂಟು. ಇದು ಸರಾಸರಿ ಸುಮಾರು 239,000 ಮೈಲಿಗಳೆನ್ನಬಹುದು. ಆದ್ದರಿಂದ ಭೂಮಿಯ ಉಪಗ್ರಹವಾದ ಚಂದ್ರ ಭೂಮಿ ತನ್ನ ಹಿಂದಕ್ಕೆಡೆಯುವ ದಟ್ಟ ನೆರಳಿನ ಶಂಕುವಿನ ಮೂಲಕ ಹಾದುಹೋಗುವ ಸಂಭಾವ್ಯತೆ ಉಂಟು. ದಟ್ಟ ನೆರಳಿನ ಭಾಗದ ಒತ್ತಿಗೆ ಅರೆನೆರಳಿನ ಭಾಗಗಳು ಇವೆ. ಆದ್ದರಿಂದ ಚಂದ್ರ ದಟ್ಟ ನೆರಳಿನ ಭಾಗವನ್ನು ಪ್ರವೇಶಿಸುವ ಮುನ್ನ ಮತ್ತು ಅದನ್ನು ಹಾದು ಹೋದ ತರುವಾಯ ಅರೆನೆರಳಿನ ಭಾಗದ ಮೂಲಕ ಹೋಗಲೇಬೇಕು.
ಚಂದ್ರನ ಮೇಲೆ ಬೀಳುವ ಭೂಮಿಯ ಛಾಯೆಯನ್ನು ಭೂಮಿಯ ಮೇಲಿಂದ ನೋಡಲು ನಾವಿರುವ ಭೂಭಾಗ ಚಂದ್ರನ ಕಡೆಗಿರಬೇಕು ಹಾಗೂ ನಮಗೆ ಕಾಣುತ್ತಿರುವ ಚಂದ್ರನ ಭಾಗ ಸೂರ್ಯನ ಕಡೆಗಿರಬೇಕು. ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯ ಸುತ್ತ ಸಂಚರಿಸುವಾಗ ಭೂಮಿಯ ನೆರಳಿನೊಳಕ್ಕೆ ಬಂದರೆ ಆಗ ಚಂದ್ರಗ್ರಹಣವಾಗುತ್ತದೆ. ಈ ಗ್ರಹಣವಾಗಬೇಕಾದರೆ ಸೂರ್ಯ, ಭೂಮಿ ಮತ್ತು ಚಂದ್ರ ಇವು ಮೂರೂ ಸುಮಾರಾಗಿ ಒಂದೇ ಸರಳ ರೇಖೆಯಲ್ಲಿರಬೇಕು. ಚಂದ್ರ ತನ್ನ ಪಥದ ಒಂದು ಪಾತಬಿಂದುವಿನಲ್ಲೋ (ರಾಹು ಇಲ್ಲವೆ ಕೇತು) ಇಲ್ಲವೇ ಅದರ ಹತ್ತಿರವೋ ಇದ್ದು ಸೂರ್ಯನೊಂದಿಗೆ ವಿಯುತಿಯಲ್ಲಿದ್ದರೆ ([[:en:Opposition_(astronomy)|ಅಪೊಸಿಷನ್]]) ಅಂದರೆ ಹುಣ್ಣಿಮೆಯಾಗಿದ್ದರೆ ಆಗ ಚಂದ್ರ ಗ್ರಹಣವಾಗುತ್ತದೆ. ಚಂದ್ರಪಥ ನೇರವಾಗಿ ದಟ್ಟ ನೆರಳಿನ ಮಧ್ಯೆ ಹಾದು ಹೋಗಬಹುದು ಇಲ್ಲವೇ ಸ್ವಲ್ಪ ಮೇಲೆ ಅಥವಾ ಕೆಳಗೆ ಹೋಗಬಹುದು. ಇವು ಪಾತರೇಖೆಯ ವಿನ್ಯಾಸವನ್ನು ಅವಲಂಬಿಸಿರುತ್ತವೆ. ಅರೆನೆರಳಿನ ಮೂಲಕ ಚಂದ್ರ ಹಾದು ಹೋಗುವಾಗ ಚಂದ್ರ ಬಿಂಬಿಸುವ [[ಬೆಳಕು]] ಸ್ವಲ್ಪ ಮಂಕಾಗಬಹುದು. ದಟ್ಟ ನೆರಳಿನ ಹತ್ತಿರ ಹೋದ ಹಾಗೆಲ್ಲ ಈ ಬೆಳಕು ಕಡಿಮೆಯಾಗುತ್ತ ಹೋಗಿ ಆ ಭಾಗವನ್ನು ಪ್ರವೇಶಿಸುತ್ತಿರುವಾಗ ಚಂದ್ರನ ಸ್ವಲ್ಪ ಭಾಗಕ್ಕೆ ಬೆಳಕು ಕಡಿದುಹೋದ ಹಾಗಾಗುತ್ತದೆ. ಇದಕ್ಕೆ ಚಂದ್ರನ ಪಾರ್ಶ್ವಗ್ರಹಣ ಎಂದು ಹೆಸರು. ದಟ್ಟ ನೆರಳಿನ ಭಾಗದಲ್ಲಿ ಪೂರ್ತ ಮುಳುಗಿದರೆ ಚಂದ್ರನ ಪೂರ್ಣಗ್ರಹಣವಾಗುತ್ತದೆ. ಚಂದ್ರ ತನ್ನ ಪಥದಲ್ಲಿ ಮುಂದುವರಿದಂತೆ ಪೂರ್ಣ ಗ್ರಹಣವು ಪಾರ್ಶ್ವಗ್ರಹಣವಾಗಿ ಮೋಕ್ಷಗೊಂಡು ಅರೆನೆರಳಿನ ಭಾಗದಲ್ಲಿ ಮುಳುಗಿ ಹೊರಬರುತ್ತದೆ. ಪೂರ್ಣಗ್ರಹಣವಾಗುವುದಕ್ಕೆ ಮುಂಚೆ ಮತ್ತು ಆದ ಮೇಲೆ ಪಾರ್ಶ್ವಗ್ರಹಣವಾಗುತ್ತದೆ ಎಂಬುದನ್ನು ಗಮನಿಸಬೇಕು. ಭೂಮಿಯ ದಟ್ಟ ನೆರಳಿನ ಭಾಗವನ್ನು ಚಂದ್ರ ಸ್ಪರ್ಶಿಸಿ ಮುಂದಕ್ಕೆ ಸರಿದಾಗ ಮಾತ್ರ ಚಂದ್ರಗ್ರಹಣವಾಗಿದೆ ಎನ್ನುತ್ತಾರೆ. ಅರೆ ನೆರಳಿನ ಭಾಗದಲ್ಲಿದ್ದಾಗ ಆಗುವ ಗ್ರಹಣಕ್ಕೆ ಜನರು ಅಷ್ಟೇನೂ ಪ್ರಾಮುಖ್ಯ ನೀಡುವುದಿಲ್ಲ. ಅದನ್ನು ಆಸಕ್ತಿಯಿಂದ ವೀಕ್ಷಿಸುವುದೂ ಇಲ್ಲ. ಭೂಮಿಯನ್ನು ಚಂದ್ರ ಪಶ್ಚಿಮದಿಂದ ಪೂರ್ವಕ್ಕೆ ಸುತ್ತುತ್ತಿರುವುದರಿಂದ ಗ್ರಹಣವಾಗುವಾಗ ಚಂದ್ರನ ಪೂರ್ವಭಾಗದಲ್ಲಿ ಸ್ಪರ್ಶವೂ ಪಶ್ಚಿಮ ಭಾಗದಲ್ಲಿ ಮೋಕ್ಷವೂ ಆಗುತ್ತವೆ. ಭೂಮಿಯಿಂದಾದ ನೆರಳಿನ ಸೀಳ್ನೋಟವನ್ನು ಮತ್ತು ಗ್ರಹಣವಾಗುವಾಗ ಚಂದ್ರ ವಿವಿಧ ಭಾಗಗಳಲ್ಲಿರುವುದನ್ನು ಚಿತ್ರದಲ್ಲಿ ತೋರಿಸಿದೆ. ಚಂದ್ರ [[ಕ್ಷಿತಿಜ|ಕ್ಷಿತಿಜಕ್ಕಿಂತ]] ಮೇಲಿದ್ದಾಗ ಗ್ರಹಣವಾದರೆ ಅದನ್ನು ನೋಡಲು ಸಾಧ್ಯವಾಗುವ ಭೂಮಿಯ ಮೇಲಿನ ಭಾಗ ಹೆಚ್ಚು. ಇದು ಭೂಮಿಯ ಮೇಲ್ಮೈಯ ಸುಮಾರು ಅರ್ಧಕ್ಕಿಂತ ಹೆಚ್ಚು ಭಾಗಗಳಿಂದ ಕಾಣಿಸುತ್ತದೆ. ಅದೂ ಅಲ್ಲದೆ ಎಲ್ಲ ಕಡೆಗಳಿಂದಲೂ ಒಂದೇ ತರಹ ಗ್ರಹಣ ಕಾಣಿಸುತ್ತದೆ.
==ಗ್ರಹಣಗಳ ವಿಧ==
ಪಾತರೇಖೆಯ ವಿನ್ಯಾಸವನ್ನು ಅನುಸರಿಸಿ ಗ್ರಹಣವನ್ನು ವಿಭಾಗಿಸಬಹುದು.
# ಅರೆನೆರಳಿನ ಗ್ರಹಣ: ಭೂಮಿಯ ದಟ್ಟ ನೆರಳಿನ ಭಾಗವನ್ನು ಮುಟ್ಟದೆಯೇ ಚಂದ್ರ ಹೊರಗೆ ಬರುವುದು.
# ಪಾರ್ಶ್ವಗ್ರಹಣ: ಅರೆ ನೆರಳಿನ ಮೂಲಕ ಹೋಗಿ ದಟ್ಟ ನೆರಳಿನ ಕೆಲ ಭಾಗವನ್ನು ಹಾದು ಹೊರಕ್ಕೆ ಬರುವುದು.
#ಪೂರ್ಣಗ್ರಹಣ: ದಟ್ಟ ನೆರಳಿನ ಮಧ್ಯೆ ಅಥವಾ ಅಂಚಿನಲ್ಲಿ ಪೂರ್ತಿ ಮುಳುಗಿ ಹೊರಗೆ ಬರುವುದು.
*ದಟ್ಟ ನೆರಳಿನ ಮಧ್ಯೆ ನೇರ ಹಾದು ಹೋಗುವಾಗ ಚಂದ್ರಗ್ರಹಣ ಕಾಣಿಸುವ ಗರಿಷ್ಠ ಕಾಲಾವಧಿ ಸುಮಾರು 2 ಗಂಟೆಗಳು. ದಟ್ಟ ನೆರಳಿನ ಸುತ್ತ ಆವರಿಸಿರುವ ಅರೆ ನೆರಳಿನ ಭಾಗವನ್ನೂ ಗಣನೆಗೆ ತೆಗೆದುಕೊಂಡರೆ ಗ್ರಹಣದ ಗರಿಷ್ಠ ಕಾಲಾವಧಿ ಸುಮಾರು 4 ಗಂಟೆಗಳು.<ref>{{Cite book|url=https://books.google.com/books?id=DjeVdb0sLEAC&pg=PA139|title=Fundamental Astronomy|last=Karttunen|first=Hannu|date=2007|publisher=Springer|isbn=9783540341444|page=139}}</ref> ಆದ್ದರಿಂದ ಚಂದ್ರಗ್ರಹಣವನ್ನು ಬಹಳ ಹೊತ್ತು ನೋಡವುದಕ್ಕಾಗುತ್ತದೆ. ಯಾವುದಾದರೂ ಒಂದು ವರ್ಷದಲ್ಲಾಗುವ ಒಟ್ಟು ಚಂದ್ರಗ್ರಹಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಅದರಲ್ಲಿ ಪೂರ್ಣ ಚಂದ್ರಗ್ರಹಣಗಳೇ ಹೆಚ್ಚಾಗಿ ಆಗುತ್ತವೆ. ಪೂರ್ಣ ಚಂದ್ರಗ್ರಹಣವಾದ ಕೆಲವು ಸಂದರ್ಭಗಳಲ್ಲಿ ಗ್ರಹಣವಾದ ಚಂದ್ರನ ಮೇಲ್ಮೈ ಹೊಳಪಿನಿಂದ ಇರಬೇಕಾಗಿದ್ದುದು ಭೂಮಿಯ ಮೇಲಾದ ವಿಪ್ಲವದಿಂದ ಮಂಕಾಗಿ ಕಂಡುದೂ ಉಂಟು. 1884ರ ಅಕ್ಟೋಬರ್ 4ರಲ್ಲಿ ಚಂದ್ರಗ್ರಹಣವಾದಾಗ [[ಜ್ವಾಲಾಮುಖಿ]] ಒಗೆದ [[ಧೂಳು]] ಮತ್ತು [[ಬೂದಿ|ಬೂದಿಯಿಂದ]] [[ಭೂಮಿಯ ವಾತಾವರಣ]] ಆವರಿಸಲ್ಪಟ್ಟಿದ್ದರಿಂದ ಚಂದ್ರನ ಮೇಲೆ ಗ್ರಹಣ ಕಾಲದಲ್ಲಿ ಬಹಳ ಕತ್ತಲು ಮೂಡಿತ್ತು. ಇದೇ ರೀತಿಯಲ್ಲಿ 1902, 1913 ಮತ್ತು 1950 ರಲ್ಲೂ ಆಯಿತು.
==ನೋಡಿ==
*[[ಡಿಸೆಂಬರ್ 26, 2019 ರ ಸೂರ್ಯಗ್ರಹಣ]]
==ಬಾಹ್ಯ ಸಂಪರ್ಕಗಳು==
* [http://www.staff.science.uu.nl/~gent0113/eclipse/eclipsecycles.htm A Catalogue of Eclipse Cycles]
* [http://www.hermit.org/Eclipse/when_search.shtml Search 5,000 years of eclipses]
* [https://archive.is/20120523184353/sunearth.gsfc.nasa.gov/eclipse/eclipse.html NASA eclipse home page]
* [http://www.eclipses.info International Astronomical Union's Working Group on Solar Eclipses] {{Webarchive|url=https://web.archive.org/web/20011104054556/http://www.eclipses.info/ |date=2001-11-04 }}
* [http://www.markstravelnotes.com/travelogues/eclipse_chasing/ Mark's eclipse chasing website] {{Webarchive|url=https://web.archive.org/web/20210417011153/http://www.markstravelnotes.com/travelogues/eclipse_chasing/ |date=2021-04-17 }}
* [http://xjubier.free.fr/en/site_pages/SolarEclipsesGoogleMaps.html Interactive eclipse maps site] {{Webarchive|url=https://web.archive.org/web/20210318014324/http://xjubier.free.fr/en/site_pages/SolarEclipsesGoogleMaps.html |date=2021-03-18 }}
==ಉಲ್ಲೇಖಗಳು==
{{ಉಲ್ಲೇಖಗಳು}}
== ಗ್ರಂಥಸೂಚಿ ==
* {{cite book|url=https://archive.org/details/eclipsewhatwhere00harr|title=Eclipse! The What, Where, When, Why and How Guide to Watching Solar and Lunar Eclipses|last=Harrington|first=Philip S.|date=1997|publisher=John Wiley and Sons|isbn=0-471-12795-7|location=New York}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ರಹಣ, ಖಗೋಳೀಯ}}
[[ವರ್ಗ:ಖಗೋಳಶಾಸ್ತ್ರ]]
bmfk1u86x17k5z3rcxf6iooh0h3ntql
ಅನನ್ಯ
0
15641
1307668
714091
2025-06-29T03:18:44Z
2409:40F2:1011:7DF5:A6B2:B52D:A900:FAD7
ನನ್ನೊಡೆ
1307668
wikitext
text/x-wiki
ನನ್ನೊಡೆ ಒಂದು [[ಕನ್ನಡ]] ಭಾಷೆಯ ಪದ. ಇದು ನಕಾರಾತ್ಮಕವಾಗಿ ಬಳಸಲಾಗುವ ''ಅನ್'' ಮತ್ತು ಇತರರು ಎಂದು ಸೂಚಿಸುವ ''ಅನ್ಯ'' ಪದಗಳ ಮಿಶ್ರಣ. ಅಂದರೆ ಬೇರೆ ಇನ್ನೊಂದಿಲ್ಲ. ಹೀಗಾಗಿ ಈ ಪದದ ಅರ್ಥ ''ಇತರರಂತೆ ಅಲ್ಲ'' ಎಂದು ಆಗುತ್ತದೆ.
[[ವರ್ಗ:ಕನ್ನಡ ಪದಗಳು]]
si6cckg8kzh29tn7mk6sjm9enohisqu
1307669
1307668
2025-06-29T03:19:57Z
2409:40F2:1011:7DF5:A6B2:B52D:A900:FAD7
ಅನನ್ಯ
1307669
wikitext
text/x-wiki
ಅನನ್ಯ ಒಂದು [[ಕನ್ನಡ]] ಭಾಷೆಯ ಪದ. ಇದು ನಕಾರಾತ್ಮಕವಾಗಿ ಬಳಸಲಾಗುವ ''ಅನ್'' ಮತ್ತು ಇತರರು ಎಂದು ಸೂಚಿಸುವ ''ಅನ್ಯ'' ಪದಗಳ ಮಿಶ್ರಣ. ಅಂದರೆ ಬೇರೆ ಇನ್ನೊಂದಿಲ್ಲ. ಹೀಗಾಗಿ ಈ ಪದದ ಅರ್ಥ ''ಇತರರಂತೆ ಅಲ್ಲ'' ಎಂದು ಆಗುತ್ತದೆ.
[[ವರ್ಗ:ಕನ್ನಡ ಪದಗಳು]]
fsoppvlefiz6fdzo5kwau0xjdphc8ad
ತೆಲಂಗಾಣ
0
21938
1307660
1292330
2025-06-29T00:34:01Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307660
wikitext
text/x-wiki
{{Infobox state|name=ತೆಲಂಗಾಣ|native_name=|type=[[States and union territories of India|State]]|image_blank_emblem=Telengana State Emblem.png|blank_emblem_type=[[Seal of Telangana|Seal]]|blank_emblem_size=100px|anthem="[[ಜಯ ಜಯಹೇ ತೆಲಂಗಾಣ ಜನನೀ ಜಯ ಕೇತನಂ]]"|image_map=IN-TG.svg|map_alt=Telangana|map_caption=Location of Telangana in India|coordinates={{coord|17.366|78.475|region:IN_type:adm1st|display=inline,title}}|coor_pinpoint=Telangana|subdivision_type=Country|subdivision_name={{flag|ಭಾರತ}}|established_title=Formation|established_date=2 June 2014|parts_type=[[List of Indian districts|Districts]]|parts_style=para|p1=[[List of districts in Telangana|31]]|seat_type=Capital|seat=[[ಹೈದರಾಬಾದ್, ತೆಲಂಗಾಣ|ಹೈದರಾಬಾದ್]]{{ref|cap|†}}|seat1_type=Largest city|seat1=[[ಹೈದರಾಬಾದ್, ತೆಲಂಗಾಣ|ಹೈದರಾಬಾದ್]]|leader_title=[[Governor of Telangana|Governor]]|leader_name=[[ತಮಿಳಿಸೈ ಸೌಂದರರಾಜನ್]]|leader_title1=[[Chief Minister of Telangana|Chief minister]]|leader_name1=[[ರೇವಂತ್ ರೆಡ್ಡಿ]] ([[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]])|leader_title2=[[Legislature of Telangana|Legislature]]|leader_name2=[[Bicameral]] (119 + 43 seats)|leader_title3=[[List of constituencies of the Lok Sabha#Telangana (17)|Lok Sabha constituencies]]|leader_name3=17|leader_title4=[[High Courts of India|High Court]]|leader_name4=[[High Court of Judicature at Hyderabad]]{{ref|cap|††}}|unit_pref=Metric|area_footnotes=<ref name=stats>{{cite web|title=Telangana Statistics|url=http://www.telangana.gov.in/About/State-Profile|website=Telangana state portal|accessdate=14 December 2015}}</ref>|area_total_km2=112077|area_rank=[[List of states and territories of India by area|12th]]|population_footnotes=<ref name=stats />|population_total=35193978|population_as_of=2011|population_rank=[[List of states and union territories of India by population|12th]]|population_density_km2=307|population_demonym=Telanganite|timezone1=[[Indian Standard Time|IST]]|utc_offset1=+05:30|iso_code=[[ISO 3166-2:IN|IN-TG]]|blank_name_sec1=[[Human Development Index|HDI]]|blank_name_sec2=[[Literacy in India|Literacy]]|blank_info_sec2=66.46%|blank1_name_sec2={{nowrap|[[Official languages]]}}|blank1_info_sec2=[[ತೆಲುಗು]], [[ಉರ್ದೂ]]|area_code_type=[[UN/LOCODE]]|registration_plate=[[List of RTO districts in India#TS.E2.80.94Telangana|TS]]-|website={{url|http://www.telangana.gov.in/}}|footnotes=<small>{{note|cap|†}}Temporary Joint Capital with [[ಆಂಧ್ರ ಪ್ರದೇಶ]] not more than 10 years<small><br /><small>{{ref|cap|††}}Common for Telangana and Andhra Pradesh<small>.
{{Infobox region symbols
| embedded = yes
| region = Telangana
| country = India
| emblem = [[Kakatiya Kala Thoranam]], [[Charminar]]
| song = [[Jaya Jaya He Telangana Janani Jayakethanam]]<ref name="State Symbols 1">{{cite web|title=Telangana State Symbols|url=http://www.telangana.gov.in/About/State-Symbols|publisher=Telangana State Portal|accessdate=15 May 2017}}</ref>
| language = [[Telugu language|Telugu]], [[Urdu]]
| animal = [[File:Chital in Telangana.jpg|50px|left|Chital]] [[Spotted deer]]<ref name="State Symbols 1"/>
| bird = [[File:Pala Pitta.jpg|50px|left|Pala Pitta]] [[Indian Roller]]<ref name="State Symbols 1"/>
| flower = [[File:Tangedu Puvvu.jpg|50px|left|Tangedu Puvvu]] [[Senna auriculata]]<ref name="State Symbols 1"/>
| tree = [[File:Vanni maram branch.jpg|50px|left|Jammi Chettu]] [[Prosopis cineraria]]<ref name="State Symbols 1"/>
| sport = [[File:Kabaddi Game play(2273574).jpg|50px|left|Kabaddi Game]] [[Kabaddi]]
| river = [[File:Hqdefault srisailam.jpg|50px|left| Srisailam Dam on River Krishna]] [[Godavari]], [[Krishna River]], [[Manjira River]] and [[Musi River (India)|Musi River]]
| fruit = [[File:Mango tree (22708493).jpg|50px|left|Mango tree]] [[Mango]]
}}}}
ನಲವತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ '''ತೆಲಂಗಾಣ''' ಭಾರತ ಒಕ್ಕೂಟದ ೨೯ನೇ ರಾಜ್ಯವಾಗಿ ದಿನಾಂಕ ೨ ಜೂನ್ ೨೦೧೪ರಲ್ಲಿ ರಚನೆಯಾಗಿದೆ. ೪೦ ವಸಂತಗಳನ್ನು ಕಂಡ ತೆಲಂಗಾಣ ಹೋರಾಟ.
೧೯೬೯ರಲ್ಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಟ ಆರಂಭಗೊಂಡಿತ್ತು. ಆದರೆ, ಕಾಂಗ್ರೆಸ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿತ್ತು. ಇದರಿಂದ ದಿಗ್ಭ್ರಮೆಗೊಂಡ ಕಾಂಗ್ರೆಸ್ನ ಬಲಿಷ್ಠ ನಾಯಕ ಎಂ. ಚನ್ನಾ ರೆಡ್ಡಿ, ಪಕ್ಷದಿಂದ ಹೊರಬಂದು ತೆಲಂಗಾಣ ಪ್ರಜಾ ಸಮಿತಿ ರಚಿಸಿದ್ದರು. ಇದಕ್ಕೆ ಪ್ರತಿಯಾಗಿ ೧೯೭೧ರಲ್ಲಿ ‘ಜೈ ಆಂಧ್ರ’ ಘೋಷಣೆ ಮೊಳಗಿ ಪ್ರತ್ಯೇಕ ತೆಲಂಗಾಣದ ಕನಸು ಕರಗಿತ್ತು. ೨೦೦೧ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಚನೆಯಾದಾಗಿನಿಂದ ಈ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿದೆ.
== ತೆಲಂಗಾಣ ಉದಯ ==
[[ಆಂಧ್ರ ಪ್ರದೇಶ]] ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).
ದೇಶದ ೨೯ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್ ಅಧಿಕಾರ ಸ್ವೀಕರಿಸಿದರು ರಾವ್ ಅವರ ಪುತ್ರ ಕೆ.ಟಿ ರಾಮ ರಾವ್ ಮತ್ತು ಅಳಿಯ ಹರೀಶ್ ರಾವ್ ಸೇರಿದಂತೆ ಇತರ ೧೧ ಮಂದಿ ಸಚಿವ ಸಂಪುಟ ಸದಸ್ಯರಿಗೆ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಕೆಸಿಆರ್ ಸಂಪುಟದ ಇತರ ೯ ಸದಸ್ಯರ ಹೆಸರುಗಳು ಇಂತಿವೆ: ಮೊಹಮ್ಮದ್ ಮೆಹಮೂದ್ ಆಲಿ, ರಾಜಯ್ಯ ನಯನಿ ನರಸಿಂಹ ರೆಡ್ಡಿ, ಈಟೇಲ ರಾಜೇಂದರ್, ಪೋಚರಾಂ ಶ್ರೀನಿವಾಸ ರೆಡ್ಡಿ, ಟಿ. ಪದ್ಮ ರಾವ್, ಪಿ. ಮಹೇಂದರ್ ರೆಡ್ಡಿ, ಜೋಗು ರಾಮಣ್ಣ ಮತ್ತು ಜಿ. ಜಗದೀಶ್ ರೆಡ್ಡಿ..<ref>ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)</ref>:<ref>Andhra Pradesh Reorganisation Act, 2014</ref>
==ತೆಲಂಗಾಣ ಮತ್ತು ಹೈದರಾಬಾದ್ ==
ತೆಲಂಗಾಣ ಪ್ರದೇಶದ ಹೃದಯದಲ್ಲಿರುವ ಗ್ರೇಟರ್ ಹೈದರಾಬಾದ್ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರವಾಗಿದ್ದು, ಹೊಸ ರಾಜ್ಯದ ರಾಜಧಾನಿಯಾಗಿದೆ
== ಚರಿತ್ರೆ ==
=== ಇತಿಹಾಸ ===
ಸ್ವಾತಂತ್ರ್ಯ ಪೂರ್ವದಲ್ಲಿ ಅದು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು. ೧೮೪೮ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಂಡರೂ ತೆಲಂಗಾಣ ೧೯೫೬ರವರೆಗೆ ಪ್ರತ್ಯೇಕ ರಾಜ್ಯವಾಗಿಯೇ ಉಳಿದುಕೊಂಡಿತ್ತು.
೧೯೫೬ರಲ್ಲಿ ಮದ್ರಾಸ್ ಪ್ರಾಂತ್ಯದಿಂದ ಅದನ್ನು ಬೇರ್ಪಡಿಸಿ, ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು. ಆಂಧ್ರ ಪ್ರದೇಶ ಭಾಷೆಯ ಆಧಾರದಲ್ಲಿ ರಚಿಸಿದ ಭಾರತದ ಮೊದಲ ರಾಜ್ಯವಾಯಿತು.
*ಪ್ರತ್ಯೇಕ ತೆಲಂಗಾಣಾ ರಾಜ್ಯಕ್ಕಾಗಿ, ಅಲ್ಲಿಯ ಜಮೀನುದಾರರ ದಬ್ಬಾಳಿಕೆ ವಿರುದ್ಧವಾಗಿ, 1945 ರಿಂದಲೂ ಅಲ್ಲಿಯ ಮೂಲನೆವಾಸಿಗಳ ಬೆಂಬಲದೊಂದಿಗೆ ಕಮ್ಯೂನಿಸ್ಟ ಪಕ್ಷವು ಉಗ್ರ ಹೋರಾಟ ನೆಡೆಸಿತ್ತು. ತೆಲಂಗಾಣ ಜನರ ಬಯಕೆಯ ವಿರುದ್ಧವಾಗಿ ಆಂಧ್ರ ರಾಜ್ಯದೊಂದಿಗೆ ವಿಲೀನಗೊಳಿಸಿ 1956 ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಚಿಸಲಾಯಿತು.[[ಚರ್ಚೆಪುಟ:ತೆಲಂಗಾಣ|ಚರ್ಚೆ]]
[[File:India Palace.jpg|thumb|ತೆಲಂಗಾಣ ಪ್ರದೇಶದ ಹೈದರಾಬಾದ ನಿಜಾಮರ ವಂಶಸ್ಠರ ಛವಾಮಹಲ್ ಅರಮನೆ]]
ತೆಲಂಗಾಣಕ್ಕೆ ವಿಶೇಷ ಹಬ್ಬಗಳು
* ಬತುಕಮ್ಮ
* ಬೋನಾಲು
Bonalu 2019 song
ಸಿಗಮೂಗುತುನ್ನದೀ ಜಗಮಂತಾ
ಸಿವಸತ್ತುಲಾಟಲೇ ನೆಲ ಅಂತಾ
ತೊಲಿ ಬೋನಮೆತ್ತುಕೊನಿ ಜನಮಂತಾ
ತಿರುನಾಳ್ಳ ತೀರುಗಾ ಒಕ ವಿಂತಾ
ಯಾಪಾಕು ತೋರಣಂ ಮುರಿಸಿಂದೀ
ಪ್ರತಿ ಇಂಟಿ ಗುಮ್ಮಮುನ ಮೆರಿಸಿಂದೀ
ಇಲವೇಲ್ಪು ನುವ್ವೈ ವೆಲಸಿನವೇ
ನಿಂಡಾರ ನಿಮ್ಮಲಾ ದಂಡಲುಲೇ
ಪಬ್ಬತಿ ನೀಕೇ ಪಚ್ಚನಿ ತಲ್ಲಿ ಪಗಡಪು ಮುಕ್ಕು ಪುಡಕೇ
ಘುಮ ಘುಮಲಾಡೇ ಮೈಸಾಚ್ಚಿ ಗುಗ್ಗಿಲ ಪೊಗಲೇಸಿನಮೇ
ಪಸುಪು ಬಂಡಾರೇ ಘಟಂ ಕುಂಡ ದರ್ಶನಂ ಚೇಸೇಮೇ
ಶಕ್ತಿವಿ ನೀವೇಲೇ ಭಕ್ತಿತೋ ಲೇಸೇಮೇ ಪಟ್ನಾಲೇಸೇಮೇ
ಅಯಿತಾರಂ ಪೊದ್ದು ಅಮ್ಮಕು ನಿಂಡುಗಾ ಮೊಕ್ಕುಲು ಇಯ್ಯಾಲೇ
ಎಲ್ಲವ್ವಕು ಪೊದ್ದು ಬಟ್ಟಿ ಪೊರ್ಲು ದಂಡಂ ಪೆಟ್ಟಾಲೆ
Bathukamma song
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ
ಹರಿಯನ್ನ ವಾರಿಕಿ ಆಪತಲು ರಾವು
ಶರಣನ್ನ ವಾರಿಕಿ ಮರಣಂಬು ಲೇದು
ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ
ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ
ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ
ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ
ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ
ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ
ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು
ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ
ಚಲ್ಲಗಾ ನಿನುತಲ್ತು ಚಾಮುಂಡೀ ಮಾತ
ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು
ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ
ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ
ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ
ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ
ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ
ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ
ರಾಮರಾಮರಾಮ ಕೋದಂಡರಾಮ
ರಾಮರಾಮರಾಮ ಭದ್ರಾದ್ರಿ ರಾಮ
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ
ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು
ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ
ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ
ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ
ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ
ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ
ಕಟಟಿನಾವು ಗಂಗ ಪಟ್ಟಂಚು ಚೀರಲೂ
ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು
ಪೂಸಿನಾವು ಗಂಗ ಪುಟ್ಟೆಡೂ ಬಂಗಾರು
ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು
ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು
ಗಂಗ ನೀಕು ಶರಣು ತಲ್ಲಿ ನೀಕು ಶರಣು
ಕಾಪಾಡಿ ಮಮ್ಮೇಲು ಕೈಲಾಸ ರಾಣಿ
Bathukamma song Podala Podala gatla naduma in Kannada
ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ
ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ
ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ
ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ
ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ
ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ
ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ
ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ
ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ
ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ
ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ
ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ
ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ
ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ
ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು
ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು
ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ
ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
==ಭೌಗೋಳಿಕ==
[[Image:Telengana.PNG|thumb|ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ]]
ಎರಡೂ ಪ್ರಮುಖ ನದಿಗಳಾದ ಗೋದಾವರಿ ಹಾಗೂ ಕೃಷ್ಣಾ ಈ ಭಾಗದಲ್ಲಿ ಹರಿಯುತ್ತವೆ. ಆದರೆ, ಈ ಪ್ರದೇಶದ ಬಹುಭಾಗ ಒಣಭೂಮಿಯಾಗಿದೆ.
4ಗಡಿಗಳು: ಅವಿಭಜಿತ ಆಂಧ್ರ ಪ್ರದೇಶದ ಆಂಧ್ರ ಹಾಗೂ ರಾಯಲ್ಸೀಮಾ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಛತ್ತೀಸ್ಗಡ
ಈ ಭಾಗ ಎತ್ತರದ ಪ್ರದೇಶದಲ್ಲಿದೆ.
== ಜಿಲ್ಲೆಗಳು ==
ತೆಲಂಗಾಣ ಭಾಗದಲ್ಲಿರುವ ಜಿಲ್ಲೆಗಳು ೧೦.೧.ಗ್ರೇಟರ್ ಹೈದರಾಬಾದ್, ೨'ರಂಗಾರೆಡ್ಡಿ, ೩.ಮೇದಕ್, ೪.ನಲ್ಲಗೊಂಡ, ೫.ಮಹಬೂಬ್ ನಗರ, ೬.ವರಂಗಲ್, ೭.ಕರೀಂನಗರ, ೮.ನಿಜಾಮಾಬಾದ್, ೯.ಆದಿಲಾಬಾದ್, ೧೦.ಖಮ್ಮಂ.
===ಹೊಸ ಜಿಲ್ಲೆಗಳ ನಿರ್ಮಾಣ===
*ಪಿಟಿಐ:೧೨ Oct, ೨೦೧೬
*೧೧-೧೦-೨೦೧೬ ರಂದು ತೆಲಂಗಾಣ ರಾಜ್ಯ ರಚನೆಯಾದ ಎರಡು ವರ್ಷಗಳ ಬಳಿಕ ನೂತನವಾಗಿ ೨೧ ಹೊಸ ಜಿಲ್ಲೆಗಳನ್ನು ಮಂಗಳವಾರ ರಚಿಸಲಾಗಿದೆ. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಸ್ವಂತ ಕ್ಷೇತ್ರವಾದ ಮೆದಕ್ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ರಚಿಸಿರುವ ಸಿದ್ದಿಪೇಟ್ ಜಿಲ್ಲೆಗೆ ಚಾಲನೆ ನೀಡಿದರು. ಮೇಲಿನ ಹತ್ತು ಜಿಲ್ಲೆಗಳು ಸೇರಿ, ಒಟ್ಟು ೩೧ ಜಿಲ್ಲೆಗಳು.
*'''ಹೊಸ ಜಿಲ್ಲೆಗಳು:'''
{{Div col|cols=4}}
*1.ಸಿದ್ದಿಪೇಟ,
*2.ಜನಗಾಮ,
*3.ಜಯಶಂಕರ್,
*4.ಜಗಿತ್ಯಾಲ,
*5.ವರಂಗಲ್(ಗ್ರಾಮಾಂತರ),
*
*6.ಯದಾದ್ರಿ,
*7.ಪೆದ್ದಪಲ್ಲಿ,
*8.ಕಾಮಾರೆಡ್ಡಿ,
*9.ಮೆದಕ್,
*10.ಮಂಚಿರ್ಯಾಲ,
*11.ವರಂಗಲ್(ನಗರ)
*12.ವಿಕಾರಾಬಾದ್,
*13.ರಾಜನ್ನ,
*14.ಆಸಿಫಾಬಾದ್,
*15.ಸೂರ್ಯಾಪೇಟ,
*16.ಕೊತ್ತಗೂಡೆಂ,
*17.ನಿರ್ಮಲ್,
*18.ವನಪರ್ತಿ,
*19.ನಾಗರ್ ಕರ್ನೂಲು,
*20.ಮಹಬೂಬಾಬಾದ್,
*21.ಮಲ್ಕಾಜ್ಗಿರಿ
{{Div end}}
<ref>{{Cite web |url=http://www.prajavani.net/news/article/2016/10/12/444321.html |title=ತೆಲಂಗಾಣದಲ್ಲಿ 21 ಹೊಸ ಜಿಲ್ಲೆ |access-date=2016-10-12 |archive-date=2016-10-12 |archive-url=https://web.archive.org/web/20161012160333/http://www.prajavani.net/news/article/2016/10/12/444321.html |url-status=dead }}</ref>
==ಜನಸಂಖ್ಯೆ ==
{| class="wikitable"
|-
!ಕ್ರ.ಸಂ.|| ಜಿಲ್ಲೆಗಳು || ಪ್ರಧಾನ ಕಚೇರಿ|| ಆದಾಯ ವಿಭಾಗ || ಮಂಡಲಗಳು|| ಜನಸಂಖ್ಯಾ-2011||"ಪ್ರದೇಶ (km²)"
|-
|1 || ಅದಿಲಾಬಾದ್ || ಅದಿಲಾಬಾದ್ || 2 || 18 || 708,952 || 4,185.97
|-
|2 || ಅಸಿಫಾಬಾದ್ || ಅಸಿಫಾಬಾದ್ || 2 || 15 || 515,835 || 4,300.16
|-
|3 || ಭದ್ರಾದ್ರಿ || ಕೊತ್ತಗೂಡೆಮ್ || 2 || 24 || 1,304,811 || 8,951.00
|-
|4 || ಜಯಶಂಕರ್ || ಭೂಪಾಲ್ಪೆಲ್ಲಿ || 2 || 19 || 712,257 || 6,361.70
|-
|5 || ಗದ್ವಾಲ್ || ಗದ್ವಾಲ್ || 1 || 13 || 664,971 || 2,928.00
|-
|6 || ಹೈದರಾಬಾದ್ || ಹೈದರಾಬಾದ್ || 2 || 16 ||3,441,992 || 4,325.29
|-
|7 || ಜಗ್ತಿಯಾಲ್ || ಜಗ್ತಿಯಾಲ್ || 2 || 18 || 983,414 || 3,043.23
|-
|8 || ಜನಗಾಂವ್ || ಜನಗಾಂವ್ || 2 || 13 || 582,457 || 2,187.50
|-
|9 || ಕಾಮಾರೆಡ್ಡಿ, || ಕಾಮಾರೆಡ್ಡಿ, || 2 || 20 || 972,625 || 3,651.00
|-
|10 || ಕರೀಂನಗರ || ಕರೀಂನಗರ || 2 || 16 || 1,016,063 || 2,379.07
|-
|11 || ಖಮ್ಮಂ || ಖಮ್ಮಂ || 2 || 21 || 1,401,639 || 4,453.00
|-
|12 || ಮಹಬೂಬಾಬಾದ್ || ಮಹಬೂಬಾಬಾದ್ || 2 || 16 || 770,170 || 2,876.70
|-
|13 || ಮಹಬೂಬ್ ನಗರ್ || ಮಹಬೂಬ್ ನಗರ್ || 2 || 21 || 1,318,110 || 4,037.00
|-
|14 || ಮಂಚಿರ್ಯಾಲ, || ಮಂಚಿರ್ಯಾಲ್ || 2 || 18 || 807,037 || 4,056.36
|-
|15 || ಮೆದಕ್ || ಮೆದಕ್ || 3 || 20 || 767,428 || 2,740.89
|-
|16 || ಮೆಡ್ಚಲ್ || ಮೆಡ್ಚಲ್ || 2 || 14 || 2,542,203 || 5,005.98
|-
|17 || ನಲ್ಲಗೊಂಡ || ನಲ್ಲಗೊಂಡ || 3 || 31 || 1,631,399 || 2,449.79
|-
|18 || ನಾಗರ್ ಕರ್ನೂಲು, || ನಾಗರ್ ಕರ್ನೂಲು, || 3 || 22 || 893,308 || 6,545.00
|-
|19 || ನಿರ್ಮಲ್ || ನಿರ್ಮಲ್ || 2 || 18 || 709,415 || 3,562.51
|-
|20 || ನಿಜಾಮಾಬಾದ್|| ನಿಜಾಮಾಬಾದ್ || 3 || 26 || 1,534,428 || 4,153.00
|-
|21 || ರಂಗಾರೆಡ್ಡಿ || ಶಂಶಾಬಾದ್ || 3 || 26 || 2,551,731 || 1,038.00
|-
|22 || ಪೆದ್ದಪಲ್ಲಿ, || ಪೆದ್ದಪಲ್ಲಿ, || 2 || 14 || 795,332 || 4,614.74
|-
|23 || ಸಂಗಾರೆಡ್ಡಿ || ಸಂಗಾರೆಡ್ಡಿ || 3 || 26 || 1,527,628 || 4,464.87
|-
|24 || ಸಿದ್ದಿಪೇಟ್ || ಸಿದ್ದಿಪೇಟ್ || 2 || 22 || 993,376 || 3,425.19
|-
|25 || ರಾಜನ್ನ|| ರಾಜನ್ನ ಸಿರಿಸಿಲ್ಲ || 1 || 13 || 546,121 || 2,030.89
|-
|26 || ಸೂರ್ಯಾಪೇಟ|| ಸೂರ್ಯಾಪೇಟ, || 2 || 23 || 1,099,560 || 1,415.68
|-
|27 || ವಿಖಾರಾಬಾದ್|| ವಿಖಾರಾಬಾದ್ || 2 || 17 || 881,250 || 3,385.00
|-
|28 || ವನಪರ್ತಿ, || ವನಪರ್ತಿ, || 1 || 17 || 751,553 || 2,938.00
|-
|29 || ವರಂಗಲ್ (ನಗರ) || ವರಂಗಲ್ || 1 || 11 || 1,135,707 || 1,304.50
|-
|30 || ವರಂಗಲ್ (ಗ್ರಾಮೀಣ) || ವರಂಗಲ್ || 2 || 15 || 716,457 || 2,175.50
|-
|31 || ಯದಾದ್ರಿ ||ಭೋನಗಿರಿ || 2 || 16 || 726,465 || 3,091.48
|-
!ಒಟ್ಟು || || || 64 || 579 || 35,003,694 || 112,077.00
|-
|}
(ಜನಗಣತಿ ೨೦೧೧)
*[[:en:List of districts in Telangana|List of districts]]
==ಭಾಷೆ ==
ತೆಲಂಗಾಣ ಅಂದರೆ ತೆಲಗು ಜನರ ನೆಲ ಎಂದು ಅರ್ಥ.
==ಶಿಕ್ಷಣ ==
== ರಾಜಕೀಯ ವ್ಯವಸ್ಥೆ ==
;;ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ) ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).
ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ '''ಕಲ್ವಕುಂಟ್ಲ ಚಂದ್ರಶೇಖರ ರಾವ್''' ಅಧಿಕಾರ ಸ್ವೀಕರಿಸಿದರು<ref>{{citeweb|url=http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|title=India's 29th state Telangana is born, K Chandrashekar Rao to be its 1st CM|publisher=ibnlive.in.com/news|date=2014-06-02|accessdate=2015-03-23|archive-date=2015-04-11|archive-url=https://web.archive.org/web/20150411092440/http://ibnlive.in.com/news/indias-29th-state-telangana-is-born-k-chandrashekar-rao-to-be-its-1st-cm/476019-62-127.html|url-status=dead}}</ref>
294 ಸದಸ್ಯರುಳ್ಳ ಆಂಧ್ರ ವಿಧಾನಸಭೆಯು ವಿಭಜತವಾಗಿ- ಅದರಲ್ಲಿ ತೆಲಂಗಾಣದ ೧೧೯ ಶಾಸಕರಿದ್ದಾರೆ. ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ
{{col-begin}}
{{Col-1-of-2}}
;;ತೆಲಂಗಾಣ ಚುನಾವಣೆ ೨೦೧೪;ಪಡೆದ ಸ್ಥಾನಗಳು
{| class="wikitable"
|-
!ವಿಧಾನ ಸಭೆ- ಪಕ್ಷ !! ಪಡೆದ ಸ್ಥಾನ
|-
| ಬಹುಜನ ಸಮಾಜ ವದಿ ಪಾರ್ಟಿ|| 2
|-
| ಭಾರತೀಯ ಜನತಾ ಪಾರ್ಟಿ || 5
|-
| ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ||1
|-
|ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ ಮಾರ್ಕಿಸ್ಟ್ ||1
|-
|ಇಂಡಿಯನ್‘ ನ್ಯಾಶನಲಿಸ್ಟ್‘ ಕಾಂಗ್ರೆಸ್-|| 21
|-
|ತೆಲಂಗಾಣಾ ರಾರಾಷ್ಟ್ರ ಸಮಿತಿ -||63
|-
|ತೆಲಗು ದೇಶಮ್ ||15
|-
|ಆಲ್ ಇಂಡಿಯಾ ಮುಜ್ಲಿಸ್‘-ಇ-ಇತ್ತೇಹಾದುಲ್‘ಮುಸಲಿಮೀನ್||7
|-
|ಯುವಜನ ಶ್ರಮಿಕ ರೈತು ಕಾಂಗ್ರೆಸ್‘ ಪಾರ್ಟಿ‘||3
|-
|ಪಕ್ಷೇತರ||1
|-
!ಒಟ್ಟು !!119
|-
!ಲೋಕಸಭೆ!!
|-
|ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿ. ಆರ್ ಎಸ್)|| 11
|-
|ಕಾಂಗ್ರೆಸ್||4
|-
|ಇತರೆ|| 2
|-
!ಒಟ್ಟು !!17
|}
{{Col-2-of-2}}
'''ಲೋಕ ಸಭೆ ೨೦೧೪'''
'''ಒಟ್ಟು -ಆಂಧ್ರದ ಲೋಕಸಭಾ ಸದಸ್ಯರು'''
{| class="wikitable"
|-
!ಪಕ್ಷ !!ಸ್ಥಾನ
|-
|ಕಾಂಗ್ರೆಸ್/INC ||2
|-
|ತೆಲಗುದೇಶಂ ಪಾರ್ಟಿ(TDP)|| 16
|-
|ವೈ.ಎಸ್.ಆರ್. ಕಾಂಗ್ರೆಸ್ YSR Congress ||9
|-
|ಟಿ.ಆರ್. ಎಸ್.(TRS)|| 11
|-
|ಬಿ.ಜೆ.ಪಿ.(BJP)|| 3
|-
|ಆಲ್ ಇಂಡಿಯಾ ಮುಸ್ಲಿಮ್,ಎಮ್.(AIMIM )||1
|-
|ಎಲ್.ಎಸ್.ಪಿ.(LSP)|| 0
|-
|(ಸಿ.ಪಿ.ಐ.(CPI)|| 0
|-
|ಸಿ.ಪಿ.ಐ.-ಎಂ.(CPI-M) ||0
|-
|ಆಮ್ ಆದ್ಮಿ ಪಾರ್ಟಿ(AAP)|| 0
|-
!ಒಟ್ಟು!!42
|-
|'''ವಿಭಜಿತ ಆಂಧ್ರ -25''' || '''ಲೋಕಸಭೆ'''
|-
|ತೆಲಗುದೇಶಂ ಪಾರ್ಟಿ || 15
|-
|ವೈಎಸ್ಆರ್ ಚಿಪಿ ||3
|-
|ಬಿಜೆಪಿ ||2
|-
|ಖಾಲಿ || (5)
|}
{{col-end}}
==ಸರ್ಕಾರ ಮತ್ತು ರಾಜಕೀಯ==
*ತೆಲಂಗಾಣದಲ್ಲಿ ಪ್ರತಿನಿಧಿ ಪ್ರಜಾಪ್ರಭುತ್ವದ ಸಂಸತ್ತಿನ ವ್ಯವಸ್ಥೆಯು ಆಳುತ್ತದೆ, ಈ ರಾಜ್ಯವು ಇತರ ಭಾರತೀಯ ರಾಜ್ಯಗಳೊಂದಿಗೆ ಈ ವ್ಯವಸ್ಥೆಯನ್ನು ಹಂಚಿಕೊಂಡಿದೆ. ಸಾರ್ವತ್ರಿಕ ಮತದಾನದ ಹಕ್ಕು ಇದರ ನಿವಾಸಿಗಳಿಗೆ ಇದೆ. ಸರಕಾರದಲ್ಲಿ ಮೂರು ಶಾಖೆಗಳಿವೆ.
:೧.ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಂತ್ರಿ ಮಂಡಳಿಯಲ್ಲಿ ಕಾರ್ಯಾಂಗ ಅಧಿಕಾರವನ್ನು ಹೊಂದಿದೆ.
:೨.ಶಾಸನ ಸಭೆ, ತೆಲಂಗಾಣ ವಿಧಾನಸಭೆ ಮತ್ತು ತೆಲಂಗಾಣ ವಿಧಾನಪರಿಷತ್ತು ಸದಸ್ಯರು ಚುನಾಯಿತ ಸದಸ್ಯರನ್ನು ಮತ್ತು ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ನ್ನು ಹೊಂದಿದೆ.
:೩.ನ್ಯಾಯಾಂಗವು ಹೈದರಾಬಾದಿನಲ್ಲಿ- ಹೈಕೋರ್ಟ್ ಆಫ್ ಜುಡಿಕೇಚರ್ ಮತ್ತು ಕೆಳ ನ್ಯಾಯಾಲಯಗಳ ವ್ಯವಸ್ಥೆಯನ್ನು ಹೊಂದಿದೆ.
*ಮುಖ್ಯಮಂತ್ರಿ ನೇತೃತ್ವದ ಮಂತ್ರಿ ಮಂಡಳಿಯು ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿದೆ, ಆದಾಗ್ಯೂ ಸರ್ಕಾರದ ನಾಮಸೂಚಕ ಮುಖ್ಯಸ್ಥರು ಗವರ್ನರ್ ಆಗಿದ್ದಾರೆ. ರಾಜ್ಯಪಾಲರನ್ನು (ಗವರ್ನರ್ನ್ನು) ರಾಷ್ಟ್ರಪತಿ ನೇಮಕ ಮಾಡುವರು.<ref>[https://www.india.gov.in/my-government/constitution-india Constitution of India National Portal of India]</ref><ref>"Notification" (PDF). The Gazette of India. Government of India. 4 March 2014. Retrieved 4 March 2014.</ref>
===ಸರ್ಕಾರ ಮತ್ತು ಚುನಾವಣೆ===
*2014 ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಯ ನಂತರ, ಕಲ್ವಕುಂಟಲ ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಅಧಿಕಾರಕ್ಕೆ ಆಯ್ಕೆಯಾಯಿತು.
*೨೦೧೮ ರ ಚುನಾವಣೆಯಲ್ಲಿ ಟಿ.ಆರ್.ಎಸ್ ಕೆ. ಚಂದ್ರಶೇಖರ್ ರಾವ್ - 88ಸ್ಥಾನ; ಐಎನ್ಸಿ-ಕಾಂಗ್ರೆಸ್- ನಳಮದಾ ಉತ್ತಮ್ ಕುಮಾರ್ ರೆಡ್ಡಿ- 19; ಟಿಡಿಪಿ ಎನ್. ಚಂದ್ರಬಾಬು ನಾಯ್ಡು - 2; AIMIM ಅಸಾದ್ದ್ದೀನ್ ಓವೈಸಿ- 7;ಬಿಜೆಪಿ ಡಾ. ಕೆ. ಲಕ್ಷ್ಮಣ್ - 1; ಎಐಎಫ್ಬಿ ಡಿಬಬ್ರತಾ ಬಿಸ್ವಾಸ್ 1;ಪಕ್ಷೇತರ - 1; ಸ್ಥಾನಗಳನ್ನು ಪಡೆದರು. ಪುನಃ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನೇತೃತ್ವದ ಕಲ್ವಕುಂಟಲ ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾಗಿ ದಿ.೧೩-೧೨-೨೦೧೮ ರಂದು ಅಧಿಕಾರಕ್ಕೆ ಬಂದರು. ಗವರ್ನರ್ ಇಎಸ್ಎಲ್ ನರಸಿಂಹನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ನೀಡಿದರು.<ref>[https://www.ndtv.com/telangana-news/election-commission-issues-notification-for-telangana-assembly-elections-1945940 Election Commission Issues Notification For Telangana Assembly Elections;November 12, 2018]</ref><ref>https://www.thenewsminute.com/article/trs-chief-k-chandrasekhar-rao-takes-oath-cm-telangana-second-term-93292 TRS chief K Chandrasekhar Rao takes oath as CM of Telangana for second term;Thursday, December 13, 2018</ref>
== ಪ್ರವಾಸೋದ್ಯಮ ==
=== ಸ್ವಾಭಾವಿಕ ಪ್ರದೇಶಗಳು ===
=== ಐತಿಹಾಸಿಕ ಸ್ಥಳಗಳು ===
==ಸಂಸ್ಕೃತಿ ==
ತೆಲಂಗಾಣಕ್ಕೆ ವಿಶೇಷವಾಗಿದೆ. ತೆಲಂಗಾಣಕ್ಕೆ ಮಾತ್ರ ಹಬ್ಬಗಳು
* ಬತುಕಮ್ಮ
* ಬೋನಾಲು
ಜಗತ್ತಿನಲ್ಲಿ ಯಾರೂ ಆಚರಿಸುವುದಿಲ್ಲ.
ಬತುಕಮ್ಮ, ಹೂವಿನ ಹಬ್ಬವನ್ನು ದಸರಾ ನವರಾತ್ರಿ ಸಮಯದಲ್ಲಿ ಮಹಿಳೆಯರಿಂದ ಪ್ರಧಾನವಾಗಿ ಆಚರಿಸಲಾಗುತ್ತದೆ. ಬತುಕಮ್ಮ ತೆಲಂಗಾಣದ ಸಾಂಸ್ಕೃತಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ.
ಬೋನಾಲು ಆಶಾಡಾ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಮೊದಲ ಮತ್ತು ಕೊನೆಯ ದಿನದಂದು ಯೆಲ್ಲಮ್ಮಾಗೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಈ ಹಬ್ಬವನ್ನು ಪ್ರತಿಜ್ಞೆ ಈಡೇರಿಸಿದ್ದಕ್ಕಾಗಿ ದೇವಿಗೆ ಕೃತಜ್ಞತೆಯೆಂದು ಪರಿಗಣಿಸಲಾಗುತ್ತದೆ.
ಬತುಕಮ್ಮ ಹಾಡುಗಳು:
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಹರಿಹರಿಯ ಓ ರಾಮ ಹರಿಯ ಬ್ರಹ್ಮ ದೇವ
ಹರಿಯನ್ನ ವಾರಿಕಿ ಆಪತಲು ರಾವು
ಶರಣನ್ನ ವಾರಿಕಿ ಮರಣಂಬು ಲೇದು
ಮುಂದುಗಾ ನಿನುತಲ್ತು ಮುತ್ಯಾಲ ಪೋಷಮ್ಮ
ತರ್ವಾತ ನಿನುತಲ್ತು ತಲ್ಲಿರೋ ಪೆದ್ದಮ್ಮ
ಆದಿಲೋ ನಿನುತಲ್ತು ಅಯಿಲೋನಿ ಮಲ್ಲನ್ನ
ಕೋರುತಾ ನಿನುತಲ್ಲು ಕೊಂರೆಲ್ಲಿ ಮಲ್ಲನ್ನ
ಮಾರುನಾ ನಿನುತಲ್ತು ಮಾವುರಾಲ ಎಲ್ಲಮ್ಮ
ಬೋಗಾನ ನಿನುತಲ್ತು ಬೊಂತಪಲ್ಲಿ ಈರನ್ನ
ಶರಣನ್ನ ವರಂಗಲ್ಲು ಶಂಭುಡಾ ನಿನುತಲ್ತು
ಭದ್ರಂಗಾ ಚೂಡಮ್ಮ ಭದ್ರಕಾಳೀ ತಲ್ಲಿ
ಚಲ್ಲಗಾ ನಿನುತಲ್ತು ಚಾಮುಂಡೀ ಮಾತ
ಪೊದ್ದುನ್ನೇ ಭೂದೇವಿ ಮೊಕ್ಕುದುನೇ ನಿನ್ನು
ಬಾಧಲ್ಲ ನಿನುತಲ್ಲು ಭದ್ರಾದ್ರಿ ರಾಮನ್ನ
ಗುಂಡೆಲ್ಲ ನಿನುತಲ್ತು ಕೊಂಡಗಟ್ಟಂಜನ್ನ
ಎಪ್ಪುಡೂ ನಿನುತಲ್ತು ಎಮುಲಾಡ ರಾಜನ್ನ
ಯಾದಿಲೋ ನಿನುತಲ್ತು ಯಾದಗಿರಿ ನರ್ಸನ್ನ
ಚಿಂತಲ್ಲೋ ನಿನುತಲ್ತು ಸಮ್ಮಕ್ಕಸಾರಕ್ಕ
ಕೀರ್ತಿಗಾ ನಿನುತಲ್ತು ಕೀಸರಾ ರಾಮನ್ನ
ರಾಮರಾಮರಾಮ ಕೋದಂಡರಾಮ
ರಾಮರಾಮರಾಮ ಭದ್ರಾದ್ರಿ ರಾಮ
ರಾಮ ರಾಮ ರಾಮ ಉಯ್ಯಾಲೋ ರಾಮನೇ ಶ್ರೀರಾಮ ಉಯ್ಯಾಲೋ
ರಾಮರಾಮಾನಂದಿ ಉಯ್ಯಾಲೋ ರಾಗಮೆತ್ತರಾದು ಉಯ್ಯಾಲೋ
ಅಂದರ್ನೀ ತಲಿಶಿ ಗಂಗಾ ನಿನು ಮರಿಶಿ
ಗಂಗ ನಿನು ತಲ್ವಂದಿ ಗಡಿಯ ನಿಲುವಾಲೇಮು
ಮೋತುಕೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಮೊಲಮಂಟಿ ಕಾಲ್ವಲೂ ಪಾರಿನಾವೇ ಗಂಗ
ತಂಗೇಡು ಚೆಟ್ಟುಕಿಂದ ಪುಟ್ಟಿನಾವೇ ಗಂಗ
ತಲ್ಲೇಡು ಕಾಲ್ವಲೂ ಪಾರಿನಾವೇ ಗಂಗ
ಜಿಲ್ಲೇಡು ಚೆಟ್ಟುಕಿಂದ ಜಿಲಜಿಲಾ ಕಾಲ್ವಲೂ
ಉರುಮೂ ಚೆಟ್ಟುಕಿಂದ ಪುಟ್ಟಿನಾವೇ ಗಂಗ
ಉರಿಮಿಉರಿಮಿ ಕಾಲ್ವಲೂ ಪಾರಿನಾವೇ ಗಂಗ
ಕಟಟಿನಾವು ಗಂಗ ಪಟ್ಟಂಚು ಚೀರಲೂ
ತೊಡಿಗಿನಾವು ಗಂಗ ಮುತ್ಯಾಲ ರವಿಕೆಲು
ಪೂಸಿನಾವು ಗಂಗ ಪುಟ್ಟೆಡೂ ಬಂಗಾರು
ಪೆಟ್ಟಿನಾವು ಗಂಗ ಗವ್ವಲ ಮಂಡ್ರಾಲು
ಗಂಗ ನುವ್ವು ಲೇಕ ಗಡಿಯ ನಿಲ್ವಲೇಮು
ಗಂಗ ನೀಕು ಶರಣು ತಲ್ಲಿ ನೀಕು ಶರಣು
ಕಾಪಾಡಿ ಮಮ್ಮೇಲು ಕೈಲಾಸ ರಾಣಿ
2) Podala podala gatla naduma
ಪೊಡಲ ಪೊಡಲ ಗಟ್ಲ ನಡುಮ.... ಸಂದಮಾಮ....
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
ಗೋಲುಕೊಂಡ ಗೊಲ್ಲ ರಾಜಾ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಸಲ್ಲಲಮ್ಮೇ ಪಲ್ಲೆಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಪಡಚುವನ್ನೆ ಪಾಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಆಟಲೇಯ್ಯಿ ಓ ರಾಚ್ಚ ಗುಮ್ಮಡೀ
ಬತುಕಮ್ಮ ಬತುಕಮ್ಮ ಉಯ್ಯಾಲೋ ಬಂಗಾರಿ ಗೌರಮ್ಮ ಉಯ್ಯಾಲೋ
ಯಾಡಾದಿಕೋಸಾರಿ ಉಯ್ಯಾಲೋ ಮಾ ಇಂಟಿಕೊಸ್ತಾವ ಉಯ್ಯಾಲೋ
ಪೆತುರಮಾಸನಾಡುಯ್ಯಾಲೋ ಮಾ ವಾಡ ಕೊಸ್ತಾವ ಉಯ್ಯಾಲೋ
ವಚ್ಚಿನಟ್ಟೇ ವಚ್ಚಿ ಉಯ್ಯಾಲೋ ಮುರಿಪಿಂಚಿ ಪೋತಾವು ಉಯ್ಯಾಲೋ
ಮಾ ಇಂಡ್ಲ ಗಡಪಲ್ಲ ಉಯ್ಯಾಲೋ ಬಂಟಿ ತೋರಣಾಲು ಉಯ್ಯಾಲೋ
ಮಾ ವಾಡ ವಾಕಿಲ್ಲು ಉಯ್ಯಾಲೋ ರಂಗುರಂಗುಲ ಮುಗ್ಗುಲುಯ್ಯಾಲೋ
ಮಾ ಅನ್ನದಮ್ಮುಲು ಉಯ್ಯಾಲೋ ತೀರೊಕ್ಕ ಪೂದೆಚ್ಚಿರುಯ್ಯಾಲೋ
ಗುನುಗು ಪೂಲು ಪೇರ್ಚಿ ಉಯ್ಯಾಲೋ ಗೌರಿನೀ ಮೊಕ್ಕಿತೀ ಉಯ್ಯಾಲೋ
ಅಲ್ಲೆಪೂಲು ಪೇರ್ಚಿ ಉಯ್ಯಾಲೋ ಅಮ್ಮಾನು ಪೂಜಿಸ್ತಿ ಉಯ್ಯಾಲೋ
ತಂಗೇಡು ಪೂದೆಚ್ಚಿ ಉಯ್ಯಾಲೋ ತಲ್ಲೀ ನಿನು ಪೂಜಿಸ್ತಿ ಉಯ್ಯಾಲೋ
ಮಾ ಅಮ್ಮಲಕ್ಕರು ಉಯ್ಯಾಲೋ ಸದ್ದುಲೇ ವಂಡಿರಿ ಉಯ್ಯಾಲೋ
ಪಟ್ಟುಚೀರಲಪಡುಚುಲುಯ್ಯಾಲೋ ಇಂಟಾಡಬಿಡ್ಡಲು ಉಯ್ಯಾಲೋ
ನಾಲ್ಗು ಬಾಟ್ಲ ಕಾಡ ಉಯ್ಯಾಲೋ ಶೆರುವು ಗಟ್ಲ ಕಾಡ ಉಯ್ಯಾಲೋ
ಬತುಕು ಪಾಟನು ಜೇಸಿ ಉಯ್ಯಾಲೋ ಬತುಕಮ್ಮಲಾಡಿರಿ ಉಯ್ಯಾಲೋ
ಬತುಕಮ್ಮ ನೀ ಇಂಟ ಆಟ ಸಿಲಕಲು ರೆಂಡು ಪಾಟ ಸಿಲಕಲು ರೆಂಡು ಕಲಿಕಿ ಸಿಲಕಲು ರೆಂಡು
ಕಂದಮ್ಮ ಗಡ್ಡಲು ವಚ್ಚೆಂಪು ಗೊಡುಗುಲು ಗುಮ್ಮಾಸಿರಿ ಮೇಡಲು ತಾರುದ್ದ ರಾಕ್ಷಲು ತೀರು ಗೋರಿಂಟಲು
ಘನಮೈನ ಪೊನ್ನ ಪುವ್ವೇ ಗೌರಮ್ಮ ಗಜ್ಜೆಲ್ಲ ವಡ್ಡ್ಣಮೂ ಗೌರಮ್ಮ ಸಿನ್ನ ಸೀವತ್ತುಲೂ ಗೌರಮ್ಮ ಸನ್ನ ದೀಪಾಲು ಗೌರಮ್ಮ
ನೀ ನೋಮು ನೀಕಿಸ್ತುಮೂ ಗೌರಮ್ಮ ಮಾ ನೋಮು ಫಲಮೀಯಮ್ಮಾ ಬತುಕಮ್ಮ
ಪೊಡಲ ಪೊಡಲ ಗಟ್ಲ ನಡುಮ ಓ ರಾಚ್ಚ ಗುಮ್ಮಡೀ
ಪೊಡಿಸೇ ನೊಕ್ಕ ಸಂದಮಾಮ ಓ ರಾಚ್ಚ ಗುಮ್ಮಡೀ
ಆಕು ಸಿನ್ನ ಅಡವಿಲೋನ ಓ ರಾಚ್ಚ ಗುಮ್ಮಡೀ
ನಾಕೂ ಸಿನ್ನ ದಂಡ ದೊರಿಕೇ ಓ ರಾಚ್ಚ ಗುಮ್ಮಡೀ
ದಂಡ ಪೇರೇ ಪೂಲ ದಂಡ ಓ ರಾಚ್ಚ ಗುಮ್ಮಡೀ
ದಾನಿ ಪೇರೇ ಗೋಲುಕೊಂಡ ಓ ರಾಚ್ಚ ಗುಮ್ಮಡೀ
== ಧಾರ್ಮಿಕ ಕ್ಷೇತ್ರಗಳು ==
==ಪ್ರಮುಖ ಸ್ಥಳಗಳು ==
[[Image:Golkonda fort overlooking city.JPG|thumb|Golkonda fort overlooking [[Hyderabad, India|Hyderabad]]]]
[[Image:Charminar-Pride of Hyderabad.jpg|right|thumb|Charminar]]ತೆಲಂಗಾಣದ ಆರ್ಥಿಕ ವ್ಯವಸ್ಥೆಗಳು[[Image:Gandipet.jpg|right|thumb|Osman Sagar, Gandipet Lake]]
# [[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]]
## ಚಾರ್ ಮಿನಾರ್ - the iconic 400 year-old landmark of Hyderabad, featuring four graceful minarets.
## ಫಲಾಕ್ ನೂಮಾ ಅರಮನೆ - Built by Nawab Viqar al-Umra', a beautiful and stunning piece of architecture.
## ಗೋಲ್ಕೊಂಡ ಕೋಟೆ - located on the outskirts of the city, Golconda Fort is one of the most magnificent fortress complexes in India.
## ಸಾಲಾರ್ ಜಂಗ್ ವಸ್ತುಸಂಗ್ರಹಾಲಯ - houses the largest one-man collection of antiques in the world.
## ಮಕ್ಕಾ ಮಸೀದಿ - a stone-built mosque, one of the largest in India, located next to the Charminar.
## ಬಿರ್ಲಾ ಮಂದಿರ - An elaborate white marble temple with majestic views of the city and the Husain Sagar (lake).
## ಬಿರ್ಲಾ ಪ್ಲಾನೆಟೇರಿಯಂ - located in the heart of the city on the panoramic hillock of Nawbat Pahad.
## ಹುಸೇನ್ ಸಾಗರ ಸರೋವರ - man-made lake that separates the twin cities of Hyderabad and Secunderabad.
## ದುರ್ಗಂ ಚೆಱುವು - A beautiful lake near HI-TEC city.
## ಚಿಲ್ಕುರು ಬಾಲಾಜಿ ಟೆಂಪುಲ್, also known as Visa Balaji Temple
## [[Osman Sagar]], also known as Gandipet, is a lake near the city.
## Purani Haveli - The former official residence of the Nizam.
## [[Sanghi Temple]] - A temple dedicated to Venkateshwara which graces a promontory overlooking Sanghi Nagar.
## Mahankali Temple - A temple located near Secunderabad Railway station, Famous for Bonalu Fest in Hyderabad.
## Snow World - An amusement park which enables citizens of this tropical city to experience very low temperatures and snow
## [[Madhapur]] - Home to the IT world of [[Hyderabad, Andhra Pradesh|Hyderabad]].
# [[Nagarjuna sagar]] on krishna river in [[Nalgonda]] district
# [[Sreeramsagar project]] on [[Godavari river]] in [[Nizamabad district]]
# [[Beechupally]] (Sri Anjaneya Swamy Temple)
# [[Alampoor]] (one of the eighteen shaktipeetams)
# [[Warangal]], capital city of Kakatiyas
# [[Warangal Fort]], Built by Kakatiyas between 11-12th centuries
# [[Warangal - Bhadrakali Temple, and Thousand Pillared Temples]], These two temples built by Kakatiyas are visited by People from all over AP
# [[Warangal - Ramappa Temple]], Famous for its brilliant Kakatiya art
# [[Warangal - Pakhal Lake]], A man-made lake built in 1213 by the Kakatiya king, Ganapathideva, by harnessing a small tributary of the Krishna River. It is located 50 km from Warangal and spreads over an area of 30 km.
# [[Basar - Saraswathi temple|Basara Saraswathi Temple]], a temple of Saraswati, one of the two temples in India [http://www.BasaraTemple.org Temple Web site] {{Webarchive|url=https://web.archive.org/web/20190424052819/http://www.basaratemple.org/ |date=2019-04-24 }}
# [[National forests and Wildlife Sanctuaries]]: Pakhala, Eturunagaram, Pranahitha, Kinnerasani, kawal, Pocharam
# [[Anathagiri Forest]] - Famous for Sri Anantha Padmanabha Swamy located on Ananthagiri Hills [http://www.ananthagiritemple.in Temple website] {{Webarchive|url=https://web.archive.org/web/20140903111544/http://www.ananthagiritemple.in/ |date=2014-09-03 }} (Vikarabad - 70 km from Hyderabad)
# [[Medak]]: Famous for out standing church & Medak khila
# [[Pillala Marri]]: A big tree which is spread across 5 acres in Mahaboob Nagar district
# [[ಭದ್ರಾಚಲಂ]]: ಪ್ರಸಿದ್ದ ರಾಮ ಮಂದಿರ
# [[ಯಾದಗಿರಿಗುತ್ತ]]: ಪ್ರಸಿದ್ದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ
# [[ಕಾಲೇಶ್ವರಂ]] :
# [[ಧರಂಪುರಿ]] :
# [[ನಾಗನೂರ ಕೋಟೆ]] :
# [[ಧುಲಿಕುತ್ತ]] :
# [[ಕೊಂಡಗುತ್ತ]] :
# [[ಮೂಲಂಗೂರ ಕ್ವಲ್ಲಾ]] :
# [[ಮಂಥನಿ]] :
# [[ವೆಮುಲವಾಡ]]: -
# [[ಗದ್ವಾಲ ಕೋಟೆ]]:
== ಪ್ರಮುಖರು ==
* [[ಕೆ. ಚಂದ್ರಶೇಖರ ರಾವ್]] : [[ತೆಲಂಗಾಣ ರಾಷ್ಟ್ರೀಯ ಸಮಿತಿ|ತೆಲಂಗಾಣ ರಾಷ್ಟ್ರೀಯ ಸಮಿತಿಯ]] ಅಧ್ಯಕ್ಷ ಮತ್ತು ಮುಖ್ಯಮಂತ್ರಿ
== ಟಿಪ್ಪಣಿಗಳುಮಾಹ ==
== ಈ ಲೇಖನಗಳನ್ನೂ ನೋಡಿ ==
==ಉಲ್ಲೇಖಗಳು==
{{reflist}}
== ಇತರ ತಾಣಗಳು ==
{{commonscat|Telangana}}
* [http://ier.sagepub.com/cgi/reprint/44/4/489.pdf. The integration of the princely state of Hyderabad and the making of the postcolonial state in India, 1948–56 BY '''Taylor C. Sherman '''''Temporary Lecturer in Extra-European History University of Cambridge'']{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}
* [http://lcweb2.loc.gov/cgi-bin/query/r?frd/cstdy:@field(DOCID+in0075) Telanaga movement article in US Library of Congress]
* [http://www.aponline.gov.in/quick%20links/hist-cult/history_post.html Official history of AP on AP government website]
* [http://message2.myvideowebstream.com/view/?id=WGU66W5VLKHQNABY65UW Video(30 minutes): Still Seeking Justice - A documentary on Telangana(need of separate Telangana)] {{Webarchive|url=https://web.archive.org/web/20090326192051/http://message2.myvideowebstream.com/view/?id=WGU66W5VLKHQNABY65UW |date=2009-03-26 }}
* [http://www.telangana.org/Papers.asp Some research papers by Telangana proponents] {{Webarchive|url=https://web.archive.org/web/20090105191643/http://www.telangana.org/Papers.asp |date=2009-01-05 }}
* [http://en.wikisource.org/wiki/India_States_Reorganisation_Commission_Report_Telangana_Andhra State reorganization committee reports at wiki] {{Webarchive|url=https://web.archive.org/web/20091214141215/http://en.wikisource.org/wiki/India_States_Reorganisation_Commission_Report_Telangana_Andhra |date=2009-12-14 }}
* [http://igmlnet.uohyd.ernet.in:8000/gw_49_5/hi-res/hcu_images/G4.pdf Telangana rebellion and lessons from it by Puchhalapally Sundara Raamaiah.] {{Webarchive|url=https://web.archive.org/web/20091229011700/http://igmlnet.uohyd.ernet.in:8000/gw_49_5/hi-res/hcu_images/G4.pdf |date=2009-12-29 }}
{{ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು}}
[[ವರ್ಗ:ಭಾರತದ ಪ್ರದೇಶಗಳು]]
[[ವರ್ಗ:ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]]
[[ವರ್ಗ:ತೆಲಂಗಾಣ]]
9vd7fe69l4b57gb9tl79k74z3vj7iz3
ಮಿಥಿಕ್ ಸೊಸೈಟಿ
0
22716
1307646
1307564
2025-06-28T14:38:33Z
Prnhdl
63675
1307646
wikitext
text/x-wiki
[[ಇಂಡಿಯಾ]] ದೇಶದ ಇತಿಹಾಸದ ಪುನರ್ನಿರ್ಮಾಣದ ಕಾರ್ಯವನ್ನು ೧೭೮೪ ರಲ್ಲಿ ಪ್ರಾರಂಭಿಸಿ ಪ್ರಸಿದ್ಧಿ ಹೊಂದಿದ್ದ ಕಲ್ಕತ್ತದ [[ರಾಯಲ್ ಏಷ್ಯಾಟಿಕ್ ಸೊಸೆಟಿ]]ಯ ಶಾಖೆಯಾಗಿ '''ಮಿಥಿಕ್ ಸೊಸೈಟಿ'''ಯು ಬೆಂಗಳೂರಿನಲ್ಲಿ ೧೯೦೯ರಲ್ಲಿ ದಕ್ಷಿಣ ಇಂಡಿಯಾದ ಇತಿಹಾಸ, ಸಂಸ್ಕೃತಿ ಹಾಗೂ ಜನಾಂಗೀಯ ಅಧ್ಯಯನಗಳಿಗೆಂದೇ ಪ್ರಾರಂಭಗೊಂಡಿತು. '''ಮಿಥ್''' ಎಂದರೆ ಪ್ರಾಚೀನ, ಪುರಾಣ, ಇತಿಹಾಸಗಳಿಗೆ ಸಂಬಂಧಿಸಿದ ಎಂದು ಅರ್ಥ. ಮಿಥಿಕ್ ಸೊಸ್ಶೆಟಿಯ ಸ್ಥಾಪನೆಯ ಹಿಂದೆ ರೆವರೆಂಡ್ ಫಾದರ್ [[ಆಂತೋನ್ ಮರೀ ತಬಾ]] (Antoine Marie Tabard, M.A., M.B.E.)ಅವರ ವಿಶೇಷ ಆಸಕ್ತಿಯಿದೆ. ಇಂಡಿಯಾ ದೇಶದ ಸಂಸ್ಕೃತಿಯ ಅಧ್ಯಯನದ ಅವಶ್ಯಕತೆಯನ್ನು ಅರಿತವರಾಗಿದ್ದ ಅವರು ಅಂದು [[ಸಂತ ಪ್ಯಾಟ್ರಿಕ್ಕರ ಚರ್ಚು|ಸಂತ ಪ್ಯಾಟ್ರಿಕ್ಕರ ಚರ್ಚಿ]]ನ ಗುರುಸ್ವಾಮಿಯಾಗಿದ್ದರು. ಅದಕ್ಕೆ ಸಹಕರಿಸಿದವರು ಆಗಿನ ಕಂಟೋನ್ಮೆಂಟ್ ವಿಭಾಗದ ಕಲೆಕ್ಟರ್ ಆಗಿದ್ದ [[ಎಸ್ ಜೆ ರಿಚರ್ಡ್]] ಅವರು.
[[Image:daly memorial hall bangalore.jpg|right|thumb|ಡ್ಯಾಲಿ ಮೆಮೋರಿಯಲ್ ಹಾಲ್]]
==ಮೊದಲ ಪದಾಧಿಕಾರಿಗಳು==
ಮಿಥಿಕ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿ [[ಡಾ ಮೊರಿಸ್ ಡಬ್ಲ್ಯು ಟಾವರ್ಶ್]], ಉಪಾಧ್ಯಕ್ಷರಾಗಿ ಫಾದರ್ ತಬಾ, ಗೌರವ ಕಾರ್ಯದರ್ಶಿ ಹಾಗೂ ಸಂಪಾದಕರಾಗಿ [[ಇ ಡಬ್ಲ್ಯು ವೆಥರಲ್]] ಕೋಶಾಧಿಕಾರಿಯಾಗಿ ಜರ್ಮನ್ ಮೂಲದ [[ಜಿ ಹೆಚ್ ಕೃಂಬಿಗಲ್]], ಗೌರವಾಧ್ಯಕ್ಷರಾಗಿ ಮೈಸೂರು ರಾಜ್ಯದ ರೆಸಿಡೆಂಡ್ ಆಗಿದ್ದ [[ಸ್ಟುವರ್ಟ್ ಫ್ರೇಜರ್]]ರವರು ನಿರತರಾದರು. ಇವರೊಂದಿಗೆ ಪೋಷಕರಾಗಿ [[ಮೈಸೂರು ಮಹಾರಾಜ]]ರಾದ [[ನಾಲ್ವಡಿ ಕೃಷ್ಣರಾಜ ಒಡೆಯರು]] ಹಾಗೂ ಸಹಪೋಷಕರಾಗಿ [[ಬರೋಡದ ಮಹಾರಾಜ]]ರಾದ [[ಸಯ್ಯಾಜಿರಾವ್ ಗಾಯಕ್ವಾಡ್]] ಅವರು ಕೈಜೋಡಿಸುವ ಮೂಲಕ ಮಿಥಿಕ್ ಸೊಸೈಟಿಗೆ ಭದ್ರ ಬುನಾದಿಯನ್ನು ಹಾಕಿದರು.
==ಹಮ್ಮಿಕೊಂಡ ಕಾರ್ಯಕ್ರಮಗಳು==
ಪ್ರಾರಂಭದಲ್ಲಿ ಸಂಸ್ಥೆಯ ಸಭೆಗಳು ಪದಾಧಿಕಾರಿಗಳ ವಾಸಗೃಹಗಳಲ್ಲೇ ನಡೆಯುತ್ತಿದ್ದು, ಉಪನ್ಯಾಸಗಳು [[ಸೆಂಟ್ರಲ್ ಕಾಲೇಜು]] ಮತ್ತು [[ಕಬ್ಬನ್ ಪಾರ್ಕ್]]ನಲ್ಲಿ ಆಗತಾನೇ ನಿರ್ಮಾಣವಾಗಿದ್ದ [[ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್]]ನಲ್ಲಿ ನಡೆಯುತ್ತಿದ್ದವು. ಆ ಉಪನ್ಯಾಸಗಳು ಸಂಸ್ಥೆಯ ತ್ರೈಮಾಸಿಕ ಪತ್ರಿಕೆ [[ಕ್ವಾರ್ಟರ್ಲಿ ಜರ್ನಲ್ ಆಫ್ ಮಿಥಿಕ್ ಸೊಸೈಟಿ]] (QJMS) ಯಲ್ಲಿ ಪ್ರಕಟವಾಗುತ್ತಿತ್ತು. ದಕ್ಷಿಣ ಇಂಡಿಯಾದ ಇತಿಹಾಸ ಅಧ್ಯಯನದ ಉದ್ದೇಶದಿಂದ ಈ ಸಂಸ್ಥೆ ಹುಟ್ಟಿಕೊಂಡರೂ, ನಂತರದಲ್ಲಿ [[ಮಾನವಶಾಸ್ತ್ರ]], [[ಶಾಸನಶಾಸ್ತ್ರ]], [[ನಾಣ್ಯಶಾಸ್ತ್ರ]], [[ಭಾಷಾಶಾಸ್ತ್ರ]] ಮುಂತಾದ ಸಂಶೋಧನಾ ವ್ಯಾಸಂಗಕ್ಕೆ ಸೂರ್ತಿ ಪ್ರೇರಣೆಗಳನ್ನು ಒದಗಿಸಿತು.
==ಡ್ಯಾಲಿ ಮೆಮೋರಿಯಲ್ ಹಾಲ್==
ಮಿಥಿಕ್ ಸೊಸೈಟಿಯ ಕಾರ್ಯಕಲಾಪಗಳಿಗೆ ಶಾಶ್ವತವಾದ ಕಟ್ಟಡವನ್ನು ನಿರ್ಮಿಸಲು ರೆಸಿಡೆಂಟರಾಗಿದ್ದ [[ಸರ್ ಹ್ಯೂಗ್ ಡ್ಯಾಲಿ]] ಅವರು ೧೯೧೪ರಲ್ಲಿ ಒಂದು ಯೋಜನೆ ರೂಪಿಸಿದರು. ಆಗ ಅಧ್ಯಕ್ಷರಾಗಿದ್ದ ಫಾದರ್ ಎ ಎಂ ತಬಾ ಅವರು ಸರಕಾರಕ್ಕೆ ಸಲ್ಲಿಸಿದ ಮನವಿಯನ್ನು ಅನುಮೋದಿಸಿದ ಯುವರಾಜ [[ನರಸಿಂಹರಾಜ ಒಡೆಯರು]], [[ಸೆನೋಟಾಫ್ ರಸ್ತೆ]] (ಈಗಿನ [[ನೃಪತುಂಗ ರಸ್ತೆ]]) ಯಲ್ಲಿ ವಿಶಾಲವಾದ ನಿವೇಶನವನ್ನು ನೀಡಿದರು. ಕಟ್ಟಡದ ನಿರ್ಮಾಣಕ್ಕಾಗಿ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರು, ಬರೋಡ, ಭೋಪಾಲ್ ಮತ್ತು ತಿರುವಾಂಕೂರು ರಾಜರು, [[ಸರ್ ದೊರಾಬ್ಜಿಟಾಟಾ]] ಹಾಗೂ [[ಅಶುತೋಷ್ ಮುಖರ್ಜಿ]] ಮುಂತಾದವರು ಆರ್ಥಿಕ ನೆರವನ್ನು ನೀಡಿದರು. ೧೯೧೬ರಲ್ಲಿ ಕಟ್ಟಡದ ಕಾರ್ಯ ಪ್ರಾರಂಭಗೊಂಡು ೧೯೧೭ರಲ್ಲಿ ಯುವರಾಜ [[ನರಸಿಂಹರಾಜ ಒಡೆಯರ್]] ಅವರು ಡ್ಯಾಲಿ ಮೆಮೋರಿಯಲ್ ಹಾಲಿನ ಪ್ರಾರಂಭೋತ್ಸವ ನೆರವೇರಿಸಿದರು.
==ಗಣ್ಯರ ಭಾಷಣ==
ಮಿಥಿಕ್ ಸೊಸೈಟಿಯ ವೇದಿಕೆಯಲ್ಲಿ [[ಮಹಾತ್ಮಗಾಂಧಿ]], [[ರವೀಂದ್ರನಾಥ ಠಾಗೂರ್]], [[ಸರ್ ಸಿ ವಿ ರಾಮನ್]] ಸೇರಿದಂತೆ ವಿಶ್ವವಿಖ್ಯಾತ ವಿದ್ವಾಂಸರು ಉಪನ್ಯಾಸಗಳನ್ನು ನೀಡಿದ್ದಾರೆ. ರವೀಂದ್ರನಾಥ ಠಾಗೂರ್ ಅವರು ೧೯೧೯ ಮಾರ್ಚ್ ೮ರ ಶನಿವಾರದಂದು ನರಸಿಂಹರಾಜ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ “ಭಾರತೀಯ ಧರ್ಮ" ಕುರಿತು ಉಪನ್ಯಾಸ ನೀಡಿದರು. ಮಹಾತ್ಮ ಗಾಂಧಿಯವರು ೧೯೨೭ರಲ್ಲಿ ಖಾದಿ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾಗ ಈ ಸಂಸ್ಥೆಗೂ ಭೇಟಿ ನೀಡಿ ಮಾತನಾಡುತ್ತಾ “ನಿಮ್ಮಲ್ಲಿ ಕೆಲವರು ಅಸ್ಪೃಶತೆ ಎಂಬ ಕಳಂಕ ಏಕೆ ಹಾಗೂ ಯಾವಾಗ ಬಂದಿತು ಎಂಬುದರ ಬಗ್ಗೆ ಸಂಶೋಧನೆ ಮಾಡಿರಿ. ನಮ್ಮ ಹಿರಿಯರು ನಮಗೆ ವೇದ ಉಪನಿಷತ್ತುಗಳನ್ನು ಕೊಟ್ಟರು. [[ಅಸ್ಪೃಶ್ಯತೆ]] ಹಿಂದೂ ಧರ್ಮಕ್ಕೆ ಅಂಟಿರುವ ಮಹಾಪಾಪ. ನಾನೇನೂ ವಿದ್ವಾಂಸನಲ್ಲ. ಮೂಲಶಾಸ್ತ್ರಗಳನ್ನು ಓದಿಲ್ಲ. ಆದರೆ ನನ್ನದು ಹಿಂದೂಜೀವ. ಆದರೆ ಅಸ್ಪೃಶ್ಯತೆಯಂತಹ ದುಷ್ಟ ಸಂಪ್ರದಾಯಕ್ಕೆ ನನ್ನ ಜೀವ ವಿರುದ್ಧ. ವಿದ್ವಾಂಸರು ಹಾಗೂ ಸಂಶೋಧನಾ ಪಟುಗಳಾದ ನೀವು ಈ ಬಗ್ಗೆ ಶಾಸ್ತ್ರಾಧಾರಗಳನ್ನು ನೀಡಿ ನನ್ನ ಕೈಯನ್ನು ಬಲಗೊಳಿಸುವ ಹಾಗೆ ಮಾಡುವುದು ಈ ಸಂಸ್ಥೆಗೆ ಒಂದು ಹೆಮ್ಮೆಯಾಗಬೇಕು" ಎಂದು ಹೇಳಿದ್ದರು. ಅನೇಕ ಜನ ವಿದೇಶಿ ವಿದ್ವಾಂಸರೂ ಸೇರಿದಂತೆ [[ಆರ್.ನರಸಿಂಹಾಚಾರ್]], [[ಆರ್ ಶಾಮಾಶಾಸ್ತ್ರಿ]], [[ಬಿ ಎಂ ಶ್ರೀಕಂಠಯ್ಯ]], [[ಎಂ ವಿ ಕೃಷ್ಣರಾವ್]], [[ಎಂ ಶಾಮರಾವ್]], [[ಡಾ. ಬೃಜೇಂದ್ರನಾಥಶೀಲ್]], [[ಕೆ ಎಸ್ ಚಂದ್ರಶೇಖರ ಅಯ್ಯರ್]], ಸರ್ ಸಿ ವಿ ರಾಮನ್ ಮುಂತಾದ ಪ್ರಸಿದ್ಧ ವಿದ್ವಾಂಸರು ಈ ಸಂಸ್ಥೆಯೊಡನೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದು, ಸಂಸ್ಥೆಯ ಬೆಳವಣಿಗೆಗೆ ಮುಖ್ಯ ಕಾರಣರಾದರು.
==ತ್ರೈಮಾಸಿಕ ಪತ್ರಿಕೆ==
ಈ ಸಂಸ್ಥೆ ಹೊರತರುತ್ತಿರುವ ತ್ರೈಮಾಸಿಕ ಪತ್ರಿಕೆಯಾದ [[ಕ್ವಾರ್ಟರ್ಲಿ ಜರ್ನಲ್ ಆಫ್ ದಿ ಮಿಥಿಕ್ ಸೊಸೈಟಿ]] (ಕ್ಯೂ ಜೆ ಎಂ ಎಸ್) ವಿಶ್ವ ಮನ್ನಣೆಯನ್ನು ಗಳಿಸಿರುವ ಪತ್ರಿಕೆ. ಆರಂಭದಿಂದಲೂ ನಿರಂತರವಾಗಿ ಪ್ರಕಟವಾಗುತ್ತಿರುವುದು ಇದರ ಇನ್ನೊಂದು ಗರಿಮೆ. ಸುಮಾರು ೨,೬೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದೆ. ಅವುಗಳಲ್ಲಿ ಸುಮಾರು ಏಳುನೂರು ಲೇಖನಗಳು ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದ್ದಲ್ಲದೆ, ನೆರೆಯ [[ತಮಿಳುನಾಡು]], [[ಕೇರಳ]], [[ಆಂಧ್ರ]], [[ಮಹಾರಾಷ್ಟ್ರ]], [[ಗೋವಾ]] ರಾಜ್ಯಗಳ ಇತಿಹಾಸ ಸಂಸ್ಕೃತಿಗೆ ಸೇರಿದಂತೆ ಅಸಂಖ್ಯಾತ ಲೇಖನಗಳು ಪ್ರಕಟವಾಗಿದ್ದು, ಯುವ ಸಂಶೋಧಕರಿಗೆ ಹಾಗೂ ಆಸಕ್ತರಿಗೆ ಮಾಹಿತಿಯ ಗಣಿಯಾಗಿ ಈ ಸಂಪುಟಗಳು ಇವೆಯೆಂದರೆ ಉತ್ಪ್ರೇಕ್ಷೆಯಾಗಲಾರದು.
==ಗ್ರಂಥಭಂಡಾರ==
ಈ ಸಂಸ್ಥೆಯು ಪ್ರಾರಂಭದಲ್ಲೇ ಅನೇಕ ಗ್ರಂಥಗಳನ್ನು ಶೇಖರಿಸಿದ್ದು ಫಾದರ್ ಎ ಎಂ ತಬಾ ಅವರು ತಮ್ಮ ಖಾಸಗಿ ಸಂಗ್ರಹದಲ್ಲಿದ್ದ ಅಮೂಲ್ಯ ಗ್ರಂಥಗಳನ್ನು ಈ ಸಂಸ್ಥೆಗೆ ದಾನವಾಗಿ ನೀಡಿದರು. ಸರ್ ಹ್ಯೂಗ್ ಡ್ಯಾಲಿ ಅವರೂ ತಮ್ಮ ಸಂಗ್ರಹದ ಗ್ರಂಥಗಳನ್ನು ನೀಡಿದರು. ನಂತರದಲ್ಲಿ ಮೈಸೂರು ಸೆಕ್ರೆಟೇರಿಯಟ್ ಹಾಗೂ ಮ್ಯೂಸಿಯಂ ಗ್ರಂಥಾಲಯದಿಂದ ಅನೇಕ ಪುಸ್ತಕಗಳು ಬಂದಿದ್ದಲ್ಲದೆ [[ಪಿ ರಾಘವೇಂದ್ರ ರಾವ್]], [[ಟಿ ಆನಂದರಾವ್]] ಅವರು ಈ ಸಂಸ್ಥೆ ಹಾಗೂ ಗ್ರಂಥಾಲಯವನ್ನು ಸಮರ್ಥವಾಗಿ ಮುನ್ನಡೆಸುತ್ತಾ ಗ್ರಂಥಾಲಯದ ವಿಕಾಸಕ್ಕೆ ಮುಖ್ಯ ಕಾರಣರಾದರು. ಹಾಗೆಯೇ ಇಲ್ಲಿನ ತ್ರೈಮಾಸಿಕ ಪತ್ರಿಕೆಯಲ್ಲಿ ವಿಮರ್ಶೆಗಾಗಿ ಬಂದ ಪುಸ್ತಕಗಳು ಗ್ರಂಥಾಲಯಕ್ಕೆ ಸೇರಿತು. ಈ ಸಂಸ್ಥೆಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ (೧೯೬೦) ಪ್ರಖ್ಯಾತ ಸಂಶೋಧಕ [[ಡಾ. ಕೆ ಎನ್ ಶಾಸ್ತ್ರಿ]]ಗಳು ಹೇಳಿದಂತೆ “ಈ ಸಂಸ್ಥೆಯು ಬೇರಾವುದೇ ಸಂಪದ್ಭರಿತ ರಾಜ್ಯದಲ್ಲಿ ಸ್ಥಾಪನೆಯಾಗಿದ್ದಲ್ಲಿ, ಇಂಗ್ಲೆಂಡಿನಲ್ಲಿರುವ ವಿಶ್ವವಿಖ್ಯಾತ ‘ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯ’ದಷ್ಟೇ ಉತ್ತಮ ಸ್ಥಿತಿಯಲ್ಲಿರಬಹುದಿತ್ತು" ಎಂದಿದ್ದಾರೆ. ೧೯೭೦ರವರೆಗೂ ಇಲ್ಲಿ ಗ್ರಂಥಗಳನ್ನು ಎರವಲು ಕೊಡುವ ಪದ್ಧತಿ ಇತ್ತು. ಈ ವ್ಯವಸ್ಥೆಯಿಂದ ಬಹಳಷ್ಟು ಗ್ರಂಥಗಳು ಕೈತಪ್ಪಿ ಹೋಗುತ್ತಿದ್ದುದನ್ನು ಮನಗಂಡು ನಂತರದಲ್ಲಿ ಕೇವಲ ಪರಾಮರ್ಶನ ಗ್ರಂಥಾಲಯವನ್ನಾಗಿ ಮಾರ್ಪಾಟು ಮಾಡಲಾಯಿತು.
೧೯೯೦ರ ದಶಕದಲ್ಲಿ ನೂತನವಾಗಿ ಡ್ಯಾಲಿ ಸ್ಮಾರಕ ಭವನದ ಹಿಂಭಾಗದಲ್ಲಿ ನಿರ್ಮಿಸಿದ ವಿಶಾಲವಾದ ಕಟ್ಟಡದಲ್ಲಿ ಡಾ.[[ಶ್ರೀನಿವಾಸ ಹಾವನೂರ]] ಅವರು ಗ್ರಂಥಾಲಯದ ನವೀಕರಣಕ್ಕಾಗಿ ಶ್ರಮಿಸಿದರು. ಈಗ ಇಲ್ಲಿ ೪೩ ಸಾವಿರಕ್ಕೂ ಹೆಚ್ಚು ಗ್ರಂಥಗಳು ಇದ್ದು, ಸಂಶೋಧಕರಿಗೆ ಹಾಗೂ ಆಸಕ್ತರಿಗೆ ಬಹು ಉಪಯುಕ್ತವಾಗಿದೆ.
==ಅಕ್ಷರ ಭಂಡಾರ==
[[File:Mobile Version of the Aksharabhandara Software.jpg|thumb|ಅಕ್ಷರಭಂಡಾರ ಸಾಫ್ಟ್ವೇರ್ನ ಮೊಬೈಲ್ ಆವೃತ್ತಿ]]
ಇದು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವಾದ ೩ಡಿ ಸ್ಕ್ಯಾನಿಂಗ್ ಬಳಸಿ ಬೆಂಗಳೂರು ಜಿಲ್ಲೆಯ ಶಾಸನಗಳನ್ನು ಸಂರಕ್ಷಿಸುವ ಯೋಜನೆಯಾಗಿದೆ. ಈ ಯೋಜನೆಯು ಶಾಸನಗಳ ಡಿಜಿಟಲ್ ಸಂರಕ್ಷಣೆಯ ಜೊತೆಗೆ ಇತರ ಮಾಹಿತಿಗಳನ್ನು ಸುಲಭವಾಗಿ ದೊರೆಯುವಂತೆ ಮಾಡುತ್ತದೆ. ಉತ್ಕೃಷ್ಟವಾದ ಡಿಜಿಟಲ್ ಮಾಹಿತಿ ತಾಣವಾದ ಇದರಲ್ಲಿ ಶಾಸನಗಳಿಂದ ಹೊರತೆಗೆದ ೩೦,೦೦೦ಕ್ಕೂ ಹೆಚ್ಚು ಅಕ್ಷರಗಳ ಚಿತ್ರಗಳಿವೆ. ಇವುಗಳನ್ನು ಬಳಸಿ ವರ್ಣಮಾಲೆ, ಸಂಖ್ಯೆ, ಗುಣಿತಾಕ್ಷರ, ಸಂಯುಕ್ತಾಕ್ಷರ, ಪದ ಮತ್ತು ವಾಕ್ಯಗಳನ್ನು ಸಂವಹನಾತ್ಮಕ ಕಲಿಕೆಯ ಮೂಲಕ ಸುಲಭವಾಗಿ ಆಭ್ಯಾಸಿಸಬಹುದು. ಇದು ಶಾಸನ ಅಧ್ಯಯನ/ಸಂಶೋಧನೆಯನ್ನು ಸರಳ ಮತ್ತು ಸುಲಭವಾಗಿಸುತ್ತದೆ.[https://mythicsociety.github.io/AksharaBhandara/ ಅಕ್ಷರ ಭಂಡಾರ ವೆಬ್ಸೈಟ್]
===ಬೆಂಗಳೂರು ಶಿಲಾಶಾಸನಗಳ ನಕ್ಷೆ===
ಬೆಂಗಳೂರು ಜಿಲ್ಲೆಯಲ್ಲಿನ ಶಾಸನಗಳು ಮತ್ತು ಅವುಗಳ ಸ್ಥಿತಿಯನ್ನು ಸುಲಭವಾಗಿ ತಿಳಿಯಲು ನಕ್ಷೆಯನ್ನು ಇದೆ ಯೋಜನೆಯ ಭಾಗವಾಗಿ ಲಭ್ಯವಿದೆ.
[https://mythicsociety.github.io/AksharaBhandara/ ಬೆಂಗಳೂರು ಶಾಸನಗಳ ನಕ್ಷೆ]
[[ವರ್ಗ:ಸಂಘ-ಸಂಸ್ಥೆಗಳು]]
jonsap19kfxu2s6zoi3n1z5gq3nvdcm
ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್
0
23000
1307657
1299427
2025-06-28T21:21:29Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307657
wikitext
text/x-wiki
{{otheruses4|the Treasury fund|the legislative bill and subsequent law|Public Law 110-343|the legislative history and the events leading to the law|Emergency Economic Stabilization Act of 2008}}
'''ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್''' ಎಂಬುದು ಸಾಮಾನ್ಯವಾಗಿ '''TARP''' ಎಂದು ಉಲ್ಲೇಖಿಸಲ್ಪಡುತ್ತದೆ. ಇದು ತನ್ನ ಹಣಕಾಸು ವಲಯವನ್ನು ಸದೃಢಗೊಳಿಸುವುದಕ್ಕಾಗಿ ಹಣಕಾಸು ಸಂಸ್ಥೆಗಳಿಂದ ಸ್ವತ್ತುಗಳು ಹಾಗೂ ಇಕ್ವಿಟಿಯನ್ನು ಖರೀದಿಸಲು ಇರುವ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರ]]ದ ಒಂದು ಕಾರ್ಯಸೂಚಿವಾಗಿದೆ. [[ಉಪಪ್ರಧಾನ ಅಡಮಾನ ಬಿಕ್ಕಟ್ಟನ್ನು]] ಎದುರಿಸಲು 2008ರಲ್ಲಿ ಕೈಗೊಳ್ಳಲಾದ ಸರ್ಕಾರದ ಕ್ರಮಗಳ ಪೈಕಿ ಇದು ಅತ್ಯಂತ ದೊಡ್ಡ ಅಂಶವಾಗಿದೆ.
== ಉದ್ದೇಶ ==
ಈ ಕೆಳಕಂಡಂತೆ ವ್ಯಾಖ್ಯಾನಿಸಲ್ಪಟ್ಟ, "ತೊಂದರೆಗೆ ಸಿಲುಕಿರುವ ಸ್ವತ್ತುಗಳ" ಅಥವಾ "ಕಳವಳಕ್ಕೊಳಗಾದ ಸ್ವತ್ತುಗಳ" ಪೈಕಿ 700 ಶತಕೋಟಿ $ನಷ್ಟರವರೆಗಿನ ಸ್ವತ್ತುಗಳನ್ನು ಖರೀದಿಸಲು ಅಥವಾ ವಿಮೆಮಾಡಲು [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರದ ಖಜಾನೆ ಇಲಾಖೆ]]ಗೆ TARP ಅನುವು ಮಾಡಿಕೊಡುತ್ತದೆ. ಆ ವ್ಯಾಖ್ಯಾನಗಳೆಂದರೆ: "(A) ವಾಸಯೋಗ್ಯ ಅಥವಾ ವಾಣಿಜ್ಯೋದ್ದೇಶದ ಅಡಮಾನಗಳು ಮತ್ತು ಯಾವುದೇ ಖಾತರಿಗಳು, ಮುಚ್ಚಳಿಕೆಗಳು, ಅಥವಾ ಇಂಥ ಅಡಮಾನಗಳಿಗೆ ಸಂಬಂಧಪಟ್ಟಿರುವ ಅಥವಾ ಅಡಮಾನಗಳನ್ನು ಅವಲಂಬಿಸಿರುವ ಇತರ ಸಾಧನಗಳು, ಪ್ರತಿಯೊಂದು ನಿದರ್ಶನದಲ್ಲೂ 2008ರ ಮಾರ್ಚ್ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಸೃಷ್ಟಿಯಾಗಿರುವಂಥದ್ದು ಅಥವಾ ಜಾರಿಮಾಡಲ್ಪಟ್ಟಿರುವಂಥದ್ದಾಗಿದ್ದು ಕಾರ್ಯದರ್ಶಿಯು ನಿರ್ಧರಿಸುವ ಇವುಗಳ ಖರೀದಿಯು, ಹಣಕಾಸು ಮಾರುಕಟ್ಟೆಯ ಸ್ಥಿರತೆಯನ್ನು ಉತ್ತೇಜಿಸುತ್ತದೆ; ಮತ್ತು (B) ಫೆಡರಲ್ ಬ್ಯಾಂಕಿಂಗ್ ಪದ್ಧತಿಯ ಗವರ್ನರುಗಳ ಮಂಡಳಿಯ ಸಭಾಪತಿಯೊಂದಿಗೆ ಸಮಾಲೋಚನೆ ನಡೆಸಿದ ನಂತರ, ಕಾರ್ಯದರ್ಶಿಯು ನಿರ್ಧರಿಸುವ ಯಾವುದೇ ಇತರ ಹಣಕಾಸು ಸಾಧನದ ಖರೀದಿಯು ಹಣಕಾಸು ಮಾರುಕಟ್ಟೆಯ ಸ್ಥಿರತೆಯನ್ನು ಉತ್ತೇಜಿಸುವುದು ಅತ್ಯಗತ್ಯವಾಗಿರುತ್ತದೆ, ಆದರೆ ಔಪಚಾರಿಕ ಸಭೆಯ ಸೂಕ್ತ ಸಮಿತಿಗಳಿಗೆ ಇಂಥ ನಿರ್ಣಯವು ಬರಹರೂಪದಲ್ಲಿ ಸಂವಹನೆಯಾದ ನಂತರವೇ ಇದು ಕಾರ್ಯಸಾಧ್ಯವಾಗುತ್ತದೆ."<ref>ಎ CBO ರಿಪೋರ್ಟ್: ದಿ ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್: ರಿಪೋರ್ಟ್ ಆನ್ ಟ್ರಾನ್ಸಾಕ್ಷನ್ಸ್ ಥ್ರೂ ಡಿಸೆಂಬರ್ 31, 2008.[http://www.cbo.gov/doc.cfm?index=9961&type=1 ] 2009ರ ಜನವರಿ 20ರಂದು ಡೌನ್ಲೋಡ್ ಮಾಡಲಾಯಿತು.</ref>
ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಲಭವಾಗಿ ನಗದಾಗಿ ಪರಿವರ್ತಿಸಲಾಗದ, ಮೌಲ್ಯ-ನಿರ್ಧರಣೆಯು-ಕಷ್ಟವಾಗಿರುವ ಸ್ವತ್ತುಗಳನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಖರೀದಿಸುವಲ್ಲಿ ಇದು ಸರ್ಕಾರದ ಖಜಾನೆಗೆ ಅವಕಾಶ ಕಲ್ಪಿಸುತ್ತದೆ. ಉದ್ದೇಶಿತ ಸ್ವತ್ತುಗಳು [[ಮೇಲಾಧಾರ ಮಾಡಲಾದ ಋಣಭಾರ ಮುಚ್ಚಳಿಕೆ]]ಗಳಾಗಿರಲು ಸಾಧ್ಯವಿದ್ದು, ಆಧಾರವಾಗಿರುವ ಸಾಲಗಳ ಮೇಲಿನ ವ್ಯಾಪಕ [[ಸ್ವಭಾರೆ ಹಕ್ಕು ರದ್ದಿಕೆ]]ಗಳಿಂದ ಅವು ಹಾನಿಗೊಳಗಾದ ವರ್ಷವಾದ 2007ರವರೆಗಿನ, ಒಂದು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯಲ್ಲಿ ಮಾರಾಟವಾದವಾಗಿರುತ್ತವೆ. ಈ ಸ್ವತ್ತುಗಳ ಸುಲಭವಾಗಿ ಹಣಕ್ಕೆ ಮಾರ್ಪಡಿಸಲಾಗುವಿಕೆಯನ್ನು, ದ್ವಿತೀಯಕ ಮಾರುಕಟ್ಟೆಯ ಕಾರ್ಯವಿಧಾನಗಳನ್ನು ಬಳಸಿ ಆ ಸ್ವತ್ತುಗಳನ್ನು ಖರೀದಿಸುವ ಮೂಲಕ ಸುಧಾರಿಸುವುದು TARPನ ಉದ್ದೇಶವಾಗಿದ್ದು, ಇದರಿಂದಾಗಿ ಸದರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಹಭಾಗಿ ಸಂಸ್ಥೆಗಳಿಗೆ ತಮ್ಮ ಜಮಾಖರ್ಚು ಪಟ್ಟಿಗಳನ್ನು ಸ್ಥಿರಗೊಳಿಸಲು ಹಾಗೂ ಮತ್ತಷ್ಟು ನಷ್ಟಗಳನ್ನು ತಪ್ಪಿಸಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.
ತೊಂದರೆಗೊಳಗಾಗಿರುವ ಸ್ವತ್ತುಗಳ ಮೇಲೆ ಈಗಾಗಲೇ ಈಡಾಗಿರುವ ನಷ್ಟಗಳನ್ನು ಭರ್ತಿಮಾಡಿಕೊಳ್ಳಲು ಬ್ಯಾಂಕುಗಳಿಗೆ TARP ಅವಕಾಶ ನೀಡುವುದಿಲ್ಲ, ಆದರೆ ಒಮ್ಮೆಗೆ ಈ ಸ್ವತ್ತುಗಳ ವ್ಯಾಪಾರವು ಪುನರಾರಂಭವಾಗುತ್ತಿದ್ದಂತೆ ಅವುಗಳ ಬೆಲೆಗಳು ಸ್ಥಿರಗೊಳ್ಳುತ್ತವೆ ಮತ್ತು ಅಂತಿಮವಾಗಿ ಮೌಲ್ಯದಲ್ಲಿ ಹೆಚ್ಚಳವಾಗುತ್ತದೆ ಎಂಬುದಾಗಿ ಅಧಿಕಾರಿಗಳು ನಿರೀಕ್ಷಿಸುತ್ತಾರೆ. ಇದರಿಂದಾಗಿ ಸಹಭಾಗಿ ಬ್ಯಾಂಕುಗಳು ಹಾಗೂ ಸ್ವತಃ ಸರ್ಕಾರದ ಖಜಾನೆ ಇವೆರಡಕ್ಕೂ ಗಳಿಕೆಗಳು ಹರಿದುಬರುತ್ತವೆ. ತೊಂದರೆಗೊಳಗಾದ ಸ್ವತ್ತುಗಳಿಂದ ಬರುವ ಭವಿಷ್ಯದ ಗಳಿಕೆಯ ಪರಿಕಲ್ಪನೆಯು, ಈ ಸ್ವತ್ತುಗಳು ಅತಿಯಾಗಿ ಮಾರಲ್ಪಟ್ಟವು ಅಥವಾ ನಿಗದಿಯಾದ ಪ್ರಮಾಣಕ್ಕಿಂತ ಮೀರಿ ಮಾರಲ್ಪಟ್ಟವು ಎಂಬ ಹಣಕಾಸು ಉದ್ಯಮದಲ್ಲಿನ ಊಹನ ಅಥವಾ ನಿರಾಧಾರ ಕಲ್ಪನೆಯಿಂದ ಬರುತ್ತದೆ. ಏಕೆಂದರೆ, ಕೇವಲ ಸಣ್ಣ ಶೇಕಡಾವಾರು ಪ್ರಮಾಣದ ಎಲ್ಲಾ ಅಡಮಾನಗಳು ಕೊರತೆಯಲ್ಲಿರುವಾಗ, ಬೆಲೆಗಳಲ್ಲಿನ ಸಂಬಂಧಿತ ಕುಸಿತವು ಒಂದು ಅತಿ ಹೆಚ್ಚಿನ ಮಟ್ಟದ ಕೊರತೆಯ ದರವನ್ನು ಪ್ರತಿನಿಧಿಸುತ್ತದೆ.
TARPಗೆ ಸ್ವತ್ತುಗಳನ್ನು ಮಾರಾಟಮಾಡುತ್ತಿರುವ ಹಣಕಾಸು ಸಂಸ್ಥೆಗಳು ಸರ್ಕಾರದ ಖಜಾನೆಗೆ ಇಕ್ವಿಟಿ ಪಾವತಿ ಪತ್ರಗಳು (ಒಂದು ನಿರ್ದಿಷ್ಟ ಬೆಲೆಗೆ ಖಾತರಿಯನ್ನು ನೀಡುತ್ತಿರುವ ಕಂಪನಿಯಲ್ಲಿ ಷೇರುಗಳನ್ನು ಖರೀದಿಸಲು ಅದರ ಹಿಡುವಳಿದಾರನಿಗೆ ಅರ್ಹತೆ ನೀಡುವ ಒಂದು ಬಗೆಯ ಖಾತರಿ), ಅಥವಾ ಇಕ್ವಿಟಿ ಅಥವಾ ಮೇಲ್ದರ್ಜೆಯ ಋಣಭಾರ ಖಾತರಿಗಳನ್ನು (ಸಾರ್ವಜನಿಕವಾಗಿ-ಪಟ್ಟೀಕೃತವಲ್ಲದ ಕಂಪನಿಗಳಿಗಾಗಿ) ನೀಡಬೇಕಾಗಿರುವುದು ಕಾಯಿದೆಯ ಪ್ರಕಾರ ಅಗತ್ಯವಾಗಿರುತ್ತದೆ. ಪಾವತಿ ಪತ್ರಗಳ ಸಂದರ್ಭದಲ್ಲಿ, ಮತ-ಚಲಾಯಿಸಲಾಗದ ಷೇರುಗಳಿಗಾಗಿರುವ ಪಾವತಿ ಪತ್ರಗಳನ್ನಷ್ಟೇ ಸರ್ಕಾರದ ಖಜಾನೆಯು ಸ್ವೀಕರಿಸುತ್ತದೆ, ಅಥವಾ ಸ್ಟಾಕಿಗೆ ಮತ ಚಲಾಯಿಸದಿರಲು ಒಪ್ಪುತ್ತದೆ. ಸರ್ಕಾರದ ಖಜಾನೆಗೆ ಈ ಸಂಸ್ಥೆಗಳಲ್ಲಿನ ತನ್ನ ಹೊಸ ಮಾಲೀಕತ್ವದ ಹೂಡಿದ ಹಣಗಳ ಮೂಲಕ ಲಾಭಗಳಿಕೆಯ ಸಾಧ್ಯತೆಯನ್ನು ನೀಡುವುದರಿಂದಾಗಿ ತೆರಿಗೆದಾರರನ್ನು ರಕ್ಷಿಸಲು ಅನುವಾಗುವಂತೆ ಈ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ತಾತ್ತ್ವಿಕವಾಗಿ, ಒಂದು ವೇಳೆ ಹಣಕಾಸು ಸಂಸ್ಥೆಗಳು ಸರ್ಕಾರದ ನೆರವಿನಿಂದ ಪ್ರಯೋಜನವನ್ನು ಪಡೆದರೆ ಮತ್ತು ತಮ್ಮ ಹಿಂದಿನ ಬಲವನ್ನು ಮರುಸಂಪಾದಿಸಿದರೆ, ಅವುಗಳ ವಸೂಲಾತಿಯಿಂದಾಗಿ ಲಾಭವನ್ನು ಗಳಿಸಲು ಸರ್ಕಾರಕ್ಕೂ ಸಾಧ್ಯವಾಗುತ್ತದೆ.<ref name="autogenerated1">[http://www.uiowa.edu/ifdebook/issues/bailouts/eesa.shtml ನಾಥ್ವೆಹ್ರ್, E. (] {{Webarchive|url=https://web.archive.org/web/20090110184334/http://www.uiowa.edu/ifdebook/issues/bailouts/eesa.shtml |date=2009-01-10 }}[http://www.uiowa.edu/ifdebook/issues/bailouts/eesa.shtml 2008), "ಎಮರ್ಜೆನ್ಸಿ ಇಕನಾಮಿಕ್ ಸ್ಟೆಬಿಲೈಸೇಷನ್ ಆಕ್ಟ್ 2008" ಯೂನಿವರ್ಸಿಟಿ ಆಫ್ ಐಯೋವಾ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಫಿನಾನ್ಸ್ ಅಂಡ್ ಡೆವಲಪ್ಮೆಂಟ್] {{Webarchive|url=https://web.archive.org/web/20090110184334/http://www.uiowa.edu/ifdebook/issues/bailouts/eesa.shtml |date=2009-01-10 }}</ref>
ಪರಸ್ಪರರಿಬ್ಬರಿಗೂ ಹಾಗೂ ಗ್ರಾಹಕರು ಮತ್ತು ವ್ಯವಹಾರಗಳಿಗೆ ಎದುರಾಗಿದ್ದ ಬಿಕ್ಕಟ್ಟಿಗೆ ಮುಂಚಿತವಾಗಿ ಕಂಡುಬಂದ ಮಟ್ಟಗಳಲ್ಲಿ ಸಾಲನೀಡಿಕೆಯನ್ನು ಪುನರಾರಂಭಿಸಲು ಬ್ಯಾಂಕುಗಳಿಗೆ ಉತ್ತೇಜನ ನೀಡುವುದು TARPನ ಮತ್ತೊಂದು ಪ್ರಮುಖ ಗುರಿಯಾಗಿದೆ. ಒಂದು ವೇಳೆ ಬ್ಯಾಂಕಿನ ಬಂಡವಾಳ ಅನುಪಾತಗಳನ್ನು ಸ್ಥಿರಗೊಳಿಸಲು TARPಗೆ ಸಾಧ್ಯವಾಗುವುದಾದರೆ, ತೊಂದರೆಗೊಳಗಾದ ಸ್ವತ್ತುಗಳಿಂದ ಬರುವ ಭವಿಷ್ಯದ ಅನಿರೀಕ್ಷಿತ ನಷ್ಟಗಳಿಗೆ ಪ್ರತಿಯಾಗಿ ನಗದನ್ನು ಆಸರೆಯಾಗಿ ಶೇಖರಿಸಿಟ್ಟುಕೊಳ್ಳುವುದಕ್ಕೆ ಬದಲಾಗಿ ಸಾಲ ನೀಡುವಿಕೆಯನ್ನು ಹೆಚ್ಚಿಸಲು TARP ಅವುಗಳಿಗೆ ತಾತ್ತ್ವಿಕವಾಗಿ ಅವಕಾಶ ನೀಡಬೇಕಾಗುತ್ತದೆ. ಹೆಚ್ಚಿಸಲ್ಪಟ್ಟ ಸಾಲ ನೀಡುವಿಕೆಯು ಸಾಲದ ಹಣದ "ಸಾಂದ್ರತೆಯ ಕಡಿಮೆಯಾಗುವಿಕೆ"ಗೆ ಸರಿಸಮನಾಗಿದ್ದು, ಇದು ಹಣಕಾಸು ಮಾರುಕಟ್ಟೆಗಳಿಗೆ ಸುವ್ಯವಸ್ಥೆಯನ್ನು ಮರಳಿ ತರುತ್ತದೆ ಮತ್ತು ಹಣಕಾಸು ಸಂಸ್ಥೆಗಳು ಹಾಗೂ ಮಾರುಕಟ್ಟೆಗಳಲ್ಲಿನ ಹೂಡಿಕೆದಾರರ ದೃಢವಿಶ್ವಾಸವನ್ನು ಸುಧಾರಿಸುತ್ತದೆ ಎಂದು ಸರ್ಕಾರವು ಭರವಸೆ ಇಡುತ್ತದೆ. ಸಾಲನೀಡಿಕೆಗೆ ಸಂಬಂಧಿಸಿದ ಅಗಾಧವಾದ ದೃಢವಿಶ್ವಾಸವನ್ನು ಬ್ಯಾಂಕುಗಳು ಗಳಿಸುವುದರಿಂದ, ಸಾಲನೀಡಿಕೆಗೆ ಸಂಬಂಧಿಸಿದ ಅಂತರ-ಬ್ಯಾಂಕಿನ ಬಡ್ಡಿದರಗಳು (ಒಂದು ಅಲ್ಪಾವಧಿಯ ಆಧಾರದ ಮೇಲೆ ಬ್ಯಾಂಕುಗಳು ಪರಸ್ಪರರಿಗೆ ಸಾಲನೀಡುವಲ್ಲಿನ ದರಗಳು) ಕಡಿಮೆಯಾಗಬೇಕಾಗುತ್ತದೆ. ಇದು ಸಾಲನೀಡಿಕೆಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ.<ref name="autogenerated1"/>
ಒಂದು “ಆವರ್ತನ ಖರೀದಿ ಸೌಕರ್ಯದ” ರೀತಿಯಲ್ಲಿ TARP ಕಾರ್ಯಾನಿರ್ವಹಿಸುತ್ತದೆ. ಸರ್ಕಾರದ ಖಜಾನೆಯು ಖರ್ಚುಮಾಡುವ ಮಿತಿಯ ಒಂದು ಸಂಚಯವನ್ನು ಸರ್ಕಾರವು ಹೊಂದಿದ್ದು ಇದು ಯೋಜನೆಯ ಪ್ರಾರಂಭದಲ್ಲಿ 250 ಶತಕೋಟಿ $ನಷ್ಟು ಪ್ರಮಾಣದಲ್ಲಿರುತ್ತದೆ. ಇದರ ನೆರವಿನಿಂದ ಅದು ಸ್ವತ್ತುಗಳನ್ನು ಖರೀದಿಸುತ್ತದೆ ಮತ್ತು ನಂತರದಲ್ಲಿ ಅವುಗಳನ್ನು ಮಾರಾಟ ಮಾಡುತ್ತವೆ ಅಥವಾ ಸ್ವತ್ತುಗಳನ್ನು ಹಿಡಿದಿಟ್ಟುಕೊಂಡಿದ್ದು 'ಕೂಪನ್ನುಗಳನ್ನು' ಸಂಗ್ರಹಿಸುತ್ತವೆ. ಮಾರಾಟಗಳಿಂದ ಮತ್ತು ಕೂಪನ್ನುಗಳಿಂದ ಸ್ವೀಕರಿಸಲ್ಪಟ್ಟ ಹಣವು ಕೂಡುರಾಶಿಗೆ ಬಂದು ಸೇರುತ್ತದೆಯಾದ್ದರಿಂದ, ಹೆಚ್ಚು ಸ್ವತ್ತುಗಳ ಖರೀದಿಸುವಿಕೆಯನ್ನು ಅದು ಸುಗಮಗೊಳಿಸುತ್ತದೆ. ಆರಂಭಿಕ ಮೊತ್ತವಾದ 250 ಶತಕೋಟಿ $ನಷ್ಟು ಹಣವನ್ನು 350 ಶತಕೋಟಿ $ನಷ್ಟು ಪ್ರಮಾಣಕ್ಕೆ ಹೆಚ್ಚಿಸಲು ಸಾಧ್ಯವಿದೆಯಾದರೂ, ಅದಕ್ಕಾಗಿ ಇಂಥದೊಂದು ಹೆಚ್ಚಳದ ಅಗತ್ಯವಿದೆಯೆಂದು [[ಅಧ್ಯಕ್ಷ]]ರು [[ಔಪಚಾರಿಕ ಸಭೆ]]ಗೆ ಪ್ರಮಾಣೀಕರಿಸಬೇಕಾಗುತ್ತದೆ. ಹಣಕ್ಕೆ ಸಂಬಂಧಿಸಿದಂತೆ ತನ್ನ ಯೋಜನೆಯ ವಿವರಗಳೊಂದಿಗಿನ ಒಂದು ಬರಹರೂಪದ ವರದಿಯನ್ನು ಸರ್ಕಾರದ ಖಜಾನೆಯು ಔಪಚಾರಿಕ ಸಭೆಗೆ ನೀಡಿದ ನಂತರ, ಉಳಿದ 350 ಶತಕೋಟಿ $ನಷ್ಟು ಹಣವನ್ನು ಸರ್ಕಾರದ ಖಜಾನೆಗೆ ಬಿಡುಗಡೆ ಮಾಡಬಹುದು. ಹಣವು ತಾನೇ ತಾನಾಗಿ ಅಥವಾ ಅಪ್ರಯತ್ನವಾಗಿ ಬಿಡುಗಡೆಯಾಗುವುದಕ್ಕೆ ಮುಂಚಿತವಾಗಿ, ಹೆಚ್ಚಳವನ್ನು ಅಂಗೀಕರಿಸದಿರುವುದಕ್ಕೆ ಮತ ಚಲಾಯಿಸಲು ಔಪಚಾರಿಕ ಸಭೆಯು ಆಗ 15 ದಿನಗಳ ಅವಧಿಯನ್ನು ಹೊಂದಿರುತ್ತದೆ.<ref name="autogenerated1"/>. 2008ರ ಅಕ್ಟೋಬರ್ 3ರಂದು ಮೊದಲ 350 ಶತಕೋಟಿ $ನಷ್ಟು ಮೊತ್ತವನ್ನು ಬಿಡುಗಡೆ ಮಾಡಲಾಯಿತು, ಮತ್ತು ಎರಡನೇ 350 ಶತಕೋಟಿ $ನಷ್ಟು ಮೊತ್ತದ ಬಿಡುಗಡೆಯನ್ನು ಅಂಗೀಕರಿಸಲು ಔಪಚಾರಿಕ ಸಭೆಯು 2009ರ ಜನವರಿ 15ರಂದು ಮತ ಚಲಾಯಿಸಿತು. "ಕೈಗೆಟುಕಬಹುದಾದ ಬೆಲೆಯಲ್ಲಿರುವ ಮನೆಗಳನ್ನು ನಿರ್ಮಿಸುವ" ಯೋಜನೆಯನ್ನು ಬೆಂಬಲಿಸುತ್ತಿರುವುದು TARP ಹಣವು ಬಳಕೆಯಾಗುತ್ತಿರುವುದರ ಒಂದು ವಿಧಾನವಾಗಿದ್ದು, ಖಜಾನೆ ಇಲಾಖೆಯು TARP ಹಣವನ್ನು ಬಳಸುವ ಮೂಲಕ 2009ರ ಮಾರ್ಚ್ 4ರಂದು ಈ ಯೋಜನೆಯು ಅನುಷ್ಠಾನಗೊಂಡಿತು. ಏಕೆಂದರೆ "ಅಪಾಯದಲ್ಲಿರುವ" ಅಡಮಾನಗಳು "ತೊಂದರೆಗೊಳಗಾದ ಸ್ವತ್ತುಗಳೆಂದು" TARPನ ಅಡಿಯಲ್ಲಿ ವ್ಯಾಖ್ಯಾನಿಸಲ್ಪಟ್ಟಿರುವುದರಿಂದ, ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಅಧಿಕಾರವನ್ನು ಸರ್ಕಾರದ ಖಜಾನೆಯು ಹೊಂದಿದೆ. ಸಾಮಾನ್ಯವಾಗಿ, ಫ್ಯಾನ್ನೀ ಮೇ ಅಥವಾ ಫ್ರೆಡ್ಡೀ ಮ್ಯಾಕ್ರ ಹಿಡುವಳಿದಾರಿಕೆಯನ್ನು ಹೊಂದಿರುವ ಅಡಮಾನಗಳಿಗಾಗಿ ಮರುಹಣಕಾಸನ್ನು ಇದು ಒದಗಿಸುತ್ತದೆ. ಖಾಸಗಿಯಾದ ಹಿಡುವಳಿದಾರಿಕೆಯ ಅಡಮಾನಗಳು ಐದು ವರ್ಷಗಳವರೆಗಿನ ಒಂದು ಅನುಕೂಲಕರ ಸಾಲಮಾರ್ಪಾಡೂ ಸೇರಿದಂತೆ, ಇತರ ಸವಲತ್ತುಗಳಿಗೆ ಅರ್ಹತೆಯನ್ನು ಪಡೆದಿರುತ್ತವೆ.<ref>U.S. ಸರ್ಕಾರದ ಖಜಾನೆ ಇಲಾಖೆ, MHA ಮಾರ್ಗದರ್ಶಿ ಸೂತ್ರಗಳು</ref>
ಒಂದು ಹೊಸದಾಗಿ ಸೃಷ್ಟಿಯಾದ [[ಹಣಕಾಸಿನ ಸ್ಥಿರತೆಯ ಕಚೇರಿ]]ಯ ಅಡಿಯಲ್ಲಿ TARPನ್ನು ಸ್ಥಾಪಿಸಲು ಹಾಗೂ ನಿರ್ವಹಿಸಲು ಇರುವ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರದ ಖಜಾನೆ ಇಲಾಖೆ]]ಯ ಅಧಿಕಾರವು 2008ರ ಅಕ್ಟೋಬರ್ 3ರಂದು ಕಾನೂನಾಗಿ ಮಾರ್ಪಟ್ಟಿತು. ಔಪಚಾರಿಕ ಸಭೆಯಿಂದ [[H.R. 1424]] ಎಂಬುದಾಗಿ ಅಂತಿಮವಾಗಿ ಅನುಮೋದಿಸಲ್ಪಟ್ಟ ಒಂದು ಆರಂಭಿಕ ಪ್ರಸ್ತಾವನೆಯ ಫಲ ಇದಾಗಿದ್ದು, [[2008ರ ಆರ್ಥಿಕ ಸ್ಥಿರೀಕರಣದ ತುರ್ತು ಕಾಯಿದೆ]] (ಎಮರ್ಜೆನ್ಸಿ ಇಕನಾಮಿಕ್ ಸ್ಟೆಬಿಲೈಸೇಷನ್ ಆಕ್ಟ್) ಹಾಗೂ ಇತರ ಹಲವಾರು ಕಾಯಿದೆಗಳನ್ನು ಇದು ಕಾನೂನಾಗಿಸಿದೆ.<ref name="AFP-Signed into law-2008-10-03">{{cite web |title=Economic rescue swiftly signed into law |url=http://afp.google.com/article/ALeqM5h40yrrEcqeJEeVRgcrDXB7egDo2A
|publisher=AFP |date=2008-10-03|archiveurl=https://web.archive.org/web/20081011133530/http://afp.google.com/article/ALeqM5h40yrrEcqeJEeVRgcrDXB7egDo2A|archivedate=2008-10-11}}</ref><ref name="Slate-Gross-2008-10-01">
{{cite web |url=http://www.slate.com/id/2201340/ |title= How the Bailout Is Like a Hedge Fund. It's massively leveraged. It's buying distressed assets. It's taking equity stakes… |first= Daniel |last=Gross |date=2008-10-01 | work =Slate}}
</ref>
== ಆರಂಭಿಕ ಯೋಜನೆಗೆ ಮಾಡಲಾದ ಬದಲಾವಣೆಗಳ ಕಾಲೋಚಿತತೆ ==
2008ರ ಅಕ್ಟೋಬರ್ 14ರಂದು, ಸರ್ಕಾರದ ಖಜಾನೆಯ ಕಾರ್ಯದರ್ಶಿಯಾದ ಪಾಲ್ಸನ್ ಹಾಗೂ ಅಧ್ಯಕ್ಷ ಬುಷ್ TARP ಯೋಜನೆಯಲ್ಲಿನ ಪರಿಷ್ಕರಣೆಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದರು. ಅಮೆರಿಕಾದ ಒಂಬತ್ತು ಅತಿದೊಡ್ಡ ಬ್ಯಾಂಕುಗಳಲ್ಲಿನ ಮೇಲ್ದರ್ಜೆಯ ಮೊದಲ ಹಕ್ಕಿನ ಸ್ಟಾಕು ಹಾಗೂ ಪಾವತಿ ಪತ್ರಗಳನ್ನು ಖರೀದಿಸುವ ತನ್ನ ಆಶಯವನ್ನು ಸರ್ಕಾರದ ಖಜಾನೆಯು ಪ್ರಕಟಿಸಿತು. ಷೇರುಗಳಿಗೆ ಶ್ರೇಣಿ 1ರ ಬಂಡವಾಳದ ಅರ್ಹತೆ ಅಥವಾ ಸ್ಥಾನಮಾನವು ಸಿಕ್ಕಿತು ಮತ್ತು ಅವು ಮತಚಲಾಯಿಸದ-ಷೇರುಗಳಾಗಿದ್ದವು. ಈ ಯೋಜನೆಗಾಗಿ ಅರ್ಹತೆಯನ್ನು ಪಡೆಯಲು ಸಹಭಾಗಿ ಸಂಸ್ಥೆಗಳು ನಿಶ್ಚಿತವಾದ ಮಾನದಂಡಗಳನ್ನು ಪೂರೈಸುವುದು ಸರ್ಕಾರದ ಖಜಾನೆಯ ಅನುಸಾರ ಅತ್ಯಗತ್ಯವಾಗಿತ್ತು. ಅವುಗಳೆಂದರೆ: "(1) ಹಿರಿಯ ನಿರ್ವಹಣಾಧಿಕಾರಿಗಳಿಗೆ ನೀಡಲಾಗುವ ಉತ್ತೇಜಕ ಸವಲತ್ತು ಅಥವಾ ಪ್ರೋತ್ಸಾಹಧನದ ಪರಿಹಾರ ನೀಡಕೆಯು ಹಣಕಾಸು ಸಂಸ್ಥೆಯ ಮೌಲ್ಯಕ್ಕೆ ಅಡ್ಡಬರುವ ಅನಾವಶ್ಯಕ ಹಾಗೂ ಅಳತೆಮೀರಿದ ಅಪಾಯಗಳನ್ನು ಉತ್ತೇಝಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು; (2) ವಾಸ್ತವವಾಗಿ ಕರಾರುವಾಕ್ಕಾಗಿಲ್ಲ ಎಂಬುದಾಗಿ ನಂತರದಲ್ಲಿ ಸಾಬೀತುಮಾಡಲಾಗಿರುವ ಸಂಪಾದನೆಗಳು, ಗಳಿಕೆಗಳು ಅಥವಾ ಇತರ ಮಾನದಂಡಗಳ ಲೆಕ್ಕಪಟ್ಟಿಗಳನ್ನು ಆಧರಿಸಿ ಹಿರಿಯ ನಿರ್ವಹಣಾಧಿಕಾರಿಯೊಬ್ಬನಿಗೆ ಪಾವತಿಸಲಾದ ಯಾವುದೇ ಲಾಭಾಂಶ ಅಥವಾ ಉತ್ತೇಜಕ ಸವಲತ್ತಿನ ಪರಿಹಾರ ನೀಡಿಕೆಯ ಹಿಂಪಡೆಯುವಿಕೆಯ ಅಗತ್ಯತೆ;(3) ಆಂತರಿಕ ಆದಾಯ ಸಂಹಿತೆಯ ಮುನ್ನೇರ್ಪಾಡನ್ನು ಆಧರಿಸಿ ಓರ್ವ ಹಿರಿಯ ನಿರ್ವಹಣಾಧಿಕಾರಿಗೆ ಯಾವುದೇ ಸುವರ್ಣಾವಕಾಶ ಸ್ವರೂಪದ ಪಾವತಿ ಅಥವಾ ಕರಾರು ಸಮಾಪ್ತಿ ವೇತನವನ್ನು (ಇದು ಗೋಲ್ಡನ್ ಪ್ಯಾರಾಶೂಟ್ ಪೇಮೆಂಟ್ ಎಂದೇ ಜನಜನಿತವಾಗಿದೆ) ಮಾಡದಂತೆ ಹಣಕಾಸು ಸಂಸ್ಥೆಯ ಮೇಲೆ ಹೇರಲಾಗುವ ನಿಷೇಧ; ಮತ್ತು (4) ಪ್ರತಿ ಹಿರಿಯ ನಿರ್ವಹಣಾಧಿಕಾರಿಗೆ ಸಂಬಂಧಿಸಿದ 500,000 $ನಷ್ಟು ಪ್ರಮಾಣದ ಅಳತೆಮೀರಿದ ಕಾರ್ಯಕಾರಿ ಪರಿಹಾರ ಧನವನ್ನು ತೆರಿಗೆಯ ಉದ್ದೇಶಗಳಿಗಾಗಿ ಕಡಿತಗೊಳಿಸದಿರುವುದರ ಒಪ್ಪಂದ."<ref>{{Cite web |url=http://www.treas.gov/press/releases/hp1207.htm |title=HP-1207 ಟ್ರೆಷರಿ ಅನೌನ್ಸಸ್ TARP ಕ್ಯಾಪಿಟಲ್ ಪರ್ಚೇಸ್ ಪ್ರೋಗ್ರಾಂ್ ಡಿಸ್ಕ್ರಿಪ್ಷನ್ |access-date=2010-04-05 |archive-date=2008-10-14 |archive-url=https://web.archive.org/web/20081014212357/http://www.treas.gov/press/releases/hp1207.htm |url-status=dead }}</ref> ಸದರಿ ಯೋಜನೆಗೆ ಹಂಚಲಾಗಿದ್ದ ಮೊದಲ 250 ಶತಕೋಟಿ ಡಾಲರುಗಳಷ್ಟು ಹಣವನ್ನು ಬಳಸಿಕೊಳ್ಳುವ ಮೂಲಕ, ನೂರಾರು ಸಣ್ಣಪುಟ್ಟ ಬ್ಯಾಂಕುಗಳಿಂದ ಮೊದಲ ಹಕ್ಕಿನ ಸ್ಟಾಕು ಹಾಗೂ ಪಾವತಿ ಪತ್ರಗಳನ್ನೂ ಸಹ ಸರ್ಕಾರದ ಖಜಾನೆಯು ಖರೀದಿಸಿತು.<ref name="NYT=Landler-2008-10-14">
{{cite news | first= Mark | last= Landler | coauthors= Eric Dash | title= Paulson Says Banks Must Deploy New Capital: Drama Behind a $250 Billion Banking Deal | date= 2008-10-14 | publisher= | url = https://www.nytimes.com/2008/10/15/business/economy/15bailout.html?hp | work = New York Times| pages = | accessdate = 2008-10-14 }}
</ref>
TARP ಹಣದ ಮೊದಲ ಹಂಚಿಕೆಯು ಮೊದಲ ಹಕ್ಕಿನ ಸ್ಟಾಕನ್ನು ಖರೀದಿಸಲು ಪ್ರಧಾನವಾಗಿ ಬಳಸಲ್ಪಟ್ಟಿತು. ಮೊದಲ ಹಕ್ಕಿನ ಸ್ಟಾಕು ಸಾಮಾನ್ಯ ಇಕ್ವಿಟಿ ಷೇರುದಾರರಿಗೆ ಮುಂಚಿತವಾಗಿ ಪಾವತಿಸಲ್ಪಡುತ್ತದೆ ಎಂಬ ದೃಷ್ಟಿಯಲ್ಲಿ ಅದು ಋಣಭಾರದೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಸಾಲನೀಡಿಕೆಯನ್ನು ಪರಿಣಾಮಕಾರಿಯಾಗಿ ಮಾಡುವಂತೆ ಬ್ಯಾಂಕುಗಳನ್ನು ಪ್ರಚೋದಿಸುವಲ್ಲಿ ಈ ಯೋಜನೆಯು ನಿಷ್ಪರಿಣಾಮಕಾರಿಯಾಗಬಹುದು ಎಂಬ ಕೆಲವೊಂದು ಅರ್ಥಶಾಸ್ತ್ರಜ್ಞರ ವಾದಕ್ಕೆ ಇದು ಕಾರಣವಾಯಿತು.<ref>{{cite web|url=http://papers.ssrn.com/sol3/papers.cfm?abstract_id=1321666 |title=Common (Stock) Sense about Risk-Shifting and Bank Bailouts|publisher=SSRN.com |date=December 29, 2009 |accessdate=January 21, 2009}}</ref><ref>{{cite web|url=http://papers.ssrn.com/sol3/papers.cfm?abstract_id=1336288 |title=Debt Overhang and Bank Bailouts|publisher=SSRN.com |date=February 2, 2009 |accessdate=February 2, 2009}}</ref>
ಕಾರ್ಯದರ್ಶಿ ಪಾಲ್ಸನ್ನಿಂದ ಸಲ್ಲಿಸಲ್ಪಟ್ಟಿದ್ದ ಮೂಲ ಯೋಜನೆಯಲ್ಲಿ, ದಿವಾಳಿ ಬ್ಯಾಂಕುಗಳಲ್ಲಿನ ತೊಂದರೆಗೊಳಗಾದ (ಬೆಲೆಕುಸಿದ) ಸ್ವತ್ತುಗಳನ್ನು ಸರ್ಕಾರವು ಖರೀದಿಸುವ ಮತ್ತು ನಂತರದಲ್ಲಿ ಹರಾಜಿನಲ್ಲಿ ಅವನ್ನು ಖಾಸಗಿ ಹೂಡಿಕೆದಾರ ಮತ್ತು/ಅಥವಾ ಕಂಪನಿಗಳಿಗೆ ಮಾರುವ ಕುರಿತಾದ ಅಂಶವು ಸೇರಿತ್ತು. ಜಾಗತಿಕ ಸಾಲ ಬಿಕ್ಕಟ್ಟಿನ ಕುರಿತಾದ ಒಂದು ಅಂತರರಾಷ್ಟ್ರೀಯ ಶೃಂಗಸಭೆಗಾಗಿ ಶ್ವೇತಭವನಕ್ಕೆ ಬಂದಿದ್ದ ಇಂಗ್ಲಂಡ್ನ ಪ್ರಧಾನಮಂತ್ರಿ ಗೋರ್ಡಾನ್ ಬ್ರೌನ್ರನ್ನು ಪಾಲ್ಸನ್ ಭೇಟಿಮಾಡಿದಾಗ, ಈ ಯೋಜನೆಯು ಹಿಂತೆಗೆದುಕೊಳ್ಳಲಾಯಿತು.{{Fact|date=March 2009}} ಇಂಗ್ಲಂಡ್ನಲ್ಲಿನ ಸಾಲ-ನಿಯಂತ್ರಣವನ್ನು ತಗ್ಗಿಸುವ ಪ್ರಯತ್ನವೊಂದರಲ್ಲಿ ಪ್ರಧಾನಮಂತ್ರಿ ಬ್ರೌನ್, ಬ್ಯಾಂಕುಗಳಲ್ಲಿ ಮೊದಲ ಹಕ್ಕಿನ ಸ್ಟಾಕಿನ ಮೂಲಕ ಬಂಡವಾಳವನ್ನು ಕೇವಲವಾಗಿ ತುಂಬಿಸಿದರು. ಇದು ಬ್ಯಾಂಕುಗಳ ಜಮಾಖರ್ಚು ಪಟ್ಟಿಗಳ ಪ್ರಯೋಜನವನ್ನು ಪಡೆಯುವ ಒಂದು ಪ್ರಯತ್ನವಾಗಿತ್ತು ಮತ್ತು, ಇನ್ನು ಕೆಲವು ಅರ್ಥಶಾಸ್ತ್ರಜ್ಞರ ದೃಷ್ಟಿಕೋನದಲ್ಲಿ ಅನೇಕ ಬ್ಯಾಂಕುಗಳನ್ನು ಪರಿಣಾಮಕಾರಿಯಾಗಿ ರಾಷ್ಟ್ರೀಕರಣಗೊಳಿಸುವ ಪ್ರಯತ್ನವಾಗಿತ್ತು. ಈ ಯೋಜನೆಯು ತುಲನಾತ್ಮಕವಾಗಿ ಸುಲಭವಾಗಿರುವಂತೆ ಮತ್ತು ಸಾಲನೀಡಿಕೆಯನ್ನು ಮತ್ತಷ್ಟು ಕ್ಷಿಪ್ರವಾಗಿ ವರ್ಧಿಸುವಂತೆ ಇದ್ದುದರಿಂದ ಕಾರ್ಯದರ್ಶಿ ಪಾಲ್ಸನ್ಗೆ ಇದು ಆಕರ್ಷಕವಾಗಿ ಕಂಡಿತು. ಹಿಂದೆ ಕಡಿಮೆ ಮಟ್ಟದ ಸಾಲನೀಡಿಕೆಯ ದರ್ಜೆಗಳೊಂದಿಗೆ ಇದ್ದ ಪರಿಸ್ಥಿತಿಯ ರೀತಿಯಲ್ಲಿ, ಅಪಾಯಕಾರಿ ಸಾಲನೀಡಿಕೆಗೆ ಬ್ಯಾಂಕುಗಳಿಗೆ ಮನಸ್ಸಿಲ್ಲದ್ದರಿಂದ, ಬ್ಯಾಂಕುಗಳನ್ನು ಮತ್ತೊಮ್ಮೆ ಸಾಲನೀಡಿಕೆಗೆ ತೊಡಗಿಸುವಲ್ಲಿ ಸ್ವತ್ತು ಖರೀದಿಗಳ ಮೊದಲರ್ಧ ಭಾಗವು ಅಷ್ಟಾಗಿ ಪರಿಣಾಮಕಾರಿಯಾಗಿರದಿರಬಹುದು.
ವಸ್ತುಸ್ಥಿತಿಗಳನ್ನು ಮತ್ತಷ್ಟು ಹದಗೆಡಿಸುವಂತೆ, ಇತರೆ ಬ್ಯಾಂಕುಗಳೆಡೆಗಿನ ರಾತ್ರೋರಾತ್ರಿಯ ಸಾಲನೀಡಿಕೆಯು ಒಂದು ಪರಸ್ಪರ ಪ್ರತಿಷ್ಠೆಯ ಅಥವಾ ದೊಡ್ಡಸ್ತಿಕೆಯ ಮಟ್ಟಕ್ಕೆ ಬಂದುನಿಂತಿತು, ಏಕೆಂದರೆ ತಮ್ಮ ಹಣದೊಂದಿಗೆ ವಿವೇಚನಾಯುಕ್ತವಾಗಿ ನಡೆದುಕೊಳ್ಳುವುದಕ್ಕೆ ಸಂಬಂಧಿಸಿ ಬ್ಯಾಂಕುಗಳು ಪರಸ್ಪರರ ಮೇಲೆ ವಿಶ್ವಾಸವನ್ನು ಹೊಂದಿರಲಿಲ್ಲ.{{Fact|date=March 2009}}
2008ರ ನವೆಂಬರ್ 12ರಂದು, ಸರ್ಕಾರದ ಖಜಾನೆಯ ಕಾರ್ಯದರ್ಶಿಯಾದ ಹೆನ್ರಿ ಪಾಲ್ಸನ್ ಸೂಚನೆಯೊಂದನ್ನು ನೀಡಿ, ಬಳಕೆದಾರರ ಸಾಲದ ಹಣಕ್ಕಾಗಿರುವ ಖಾತರೀಕರಣದ ಮಾರುಕಟ್ಟೆಯ ಪುನಶ್ಚೈತನ್ಯಗೊಳಿಸುವಿಕೆಯು ಎರಡನೇ ಹಂಚಿಕೆಯಲ್ಲಿ ಒಂದು ಹೊಸ ಆದ್ಯವಿಷಯವಾಗಲಿದೆ ಎಂದು ತಿಳಿಸಿದ.<ref>{{Cite web |url=http://www.treas.gov/press/releases/hp1265.htm |title=ರಿಮಾರ್ಕ್ಸ್ ಬೈ ಸೆಕ್ರೆಟರಿ ಹೆನ್ರಿ M. ಪಾಲ್ಸನ್, ಜೂನಿಯರ್ ಆನ್ ಫೈನಾನ್ಷಿಯಲ್ ರೆಸ್ಕ್ಯೂ ಪ್ಯಾಕೇಜ್ ಅಂಡ್ ಇಕನಾಮಿಕ್ ಅಪ್ಡೇಟ್ |access-date=2010-04-05 |archive-date=2009-05-06 |archive-url=https://web.archive.org/web/20090506043525/http://www.treas.gov/press/releases/hp1265.htm |url-status=dead }}</ref><ref>[https://www.bloomberg.com/apps/news?pid=20601087&sid=aoD4QebIb_Fo&refer=home ಪಾಲ್ಸನ್ ಷಿಫ್ಟ್ಸ್ ಫೋಕಸ್ ಆಫ್ ರೆಸ್ಕ್ಯೂ ಟು ಕನ್ಸ್ಯೂಮರ್ ಲೆಂಡಿಂಗ್]</ref>
2008ರ ಡಿಸೆಂಬರ್ 19ರಂದು, ಅಧ್ಯಕ್ಷ ಬುಷ್ ಕಾರ್ಯಗತ ಮಾಡುವ ತನ್ನ ಅಧಿಕಾರವನ್ನು ಚಲಾಯಿಸಿ, ಹಣಕಾಸು ಬಿಕ್ಕಟ್ಟನ್ನು ತಪ್ಪಿಸಲು ಬೇರಾವುದೇ ಯೋಜನೆಯು ಅಗತ್ಯವಾಗಿದೆಯೆಂದು ತನಗೆ ವೈಯಕ್ತಿಕವಾಗಿ ಅನ್ನಿಸಿದಲ್ಲಿ, ಅಂಥ ಯಾವುದೇ ಯೋಜನೆಯ ಮೇಲೆ TARP ನಿಧಿಗಳನ್ನು ಖರ್ಚುಮಾಡಬಹುದು ಎಂದು ಘೋಷಿಸಿದ. ವಾಹನ ಉದ್ಯಮವನ್ನು ಬೆಂಬಲಿಸುವುದರ ಕಡೆಗೆ TARP ನಿಧಿಗಳ ಬಳಕೆಯನ್ನು ವಿಸ್ತರಿಸಲು ಇದು ಅಧ್ಯಕ್ಷ ಬುಷ್ಗೆ ಅವಕಾಶ ಕಲ್ಪಿಸಿತು. ಈ ಕ್ರಮವನ್ನು [[ಯುನೈಟೆಡ್ ಆಟೋ ವರ್ಕರ್ಸ್]] ವೃತ್ತಿಸಂಘವು ಬೆಂಬಲಿಸಿತು.
2008ರ ಡಿಸೆಂಬರ್ 31ರಂದು, 102ನೇ ಪರಿಚ್ಛೇದವನ್ನು ಪುನರ್ವಿಮರ್ಶಿಸುವ ವರದಿಯೊಂದನ್ನು ಸರ್ಕಾರದ ಖಜಾನೆಯು ಜಾರಿಮಾಡಿತು. ಇದು ತೊಂದರೆಗೊಳಗಾದ ಸ್ವತ್ತುಗಳ ವಿಮಾ ಹಣಕಾಸು ಒದಗಿಸುವ ನಿಧಿಗೆ ಸಂಬಂಧಪಟ್ಟಿದ್ದು, ಇದಕ್ಕೆ "ಸ್ವತ್ತು ಭರವಸೆಯ ಯೋಜನೆ" ಎಂದೂ ಹೆಸರಿತ್ತು. ಈ ಯೋಜನೆಯನ್ನು "ವ್ಯಾಪಕವಾಗಿ ಲಭ್ಯವಿರುವಂತೆ" ಕಾರ್ಯರೂಪಕ್ಕೆ ತರುವ ಸಾಧ್ಯತೆಗಳಿಲ್ಲ ಎಂಬುದನ್ನು ಸದರಿ ವರದಿಯು ಸೂಚಿಸಿತು.<ref>http://www.financialstability.gov/docs/AGP/sec102ReportToCongress.pdf</ref>
2009ರ ಜನವರಿ 15ರಂದು, CPPಯ ಕಾರ್ಯನಿರ್ವಾಹಕ ಪರಿಹಾರ ಮಾನದಂಡಗಳ ಅಡಿಯಲ್ಲಿನ ವರದಿ ನೀಡುವಿಕೆ ಹಾಗೂ ದಾಖಲೆ ಪತ್ರಗಳನ್ನು ನಿರ್ವಹಿಸುವ ಅಗತ್ಯತೆಗಳಿಗೆ ಸಂಬಂಧಿಸಿದ ಮಧ್ಯಂತರದ ಅಂತಿಮ ನಿಯಮಗಳನ್ನು ಸರ್ಕಾರದ ಖಜಾನೆಯು ಜಾರಿಮಾಡಿತು.<ref name="cop.senate.gov">ವ್ಯಾಲ್ಯೂಯಿಂಗ್ ಟ್ರೆಷರಿ'ಸ್ ಅಕ್ವಿಸಿಷನ್ಸ್: ಎ ಕಾಂಗ್ರೆಷನಲ್ ಓವರ್ಸೈಟ್ ಪ್ಯಾನೆಲ್ ರಿಪೋರ್ಟ್ [http://cop.senate.gov/documents/cop-020609-report.pdf ] {{Webarchive|url=https://web.archive.org/web/20090207100935/http://cop.senate.gov/documents/cop-020609-report.pdf |date=2009-02-07 }} ಫೆಬ್ರುವರಿ 6, 2009. 2009ರ ಫೆಬ್ರುವರಿ 10ರಂದು ಡೌನ್ಲೋಡ್ ಮಾಡಲಾಯಿತು.</ref>
2009ರ ಜನವರಿ 21ರಂದು, ತನ್ನ TARP ಕರಾರು ಮಾಡಿಕೊಳ್ಳುವಿಕೆಯಲ್ಲಿನ ಹಿತಾಸಕ್ತಿಯ ಘರ್ಷಣೆಗಳ ಬಹಿರಂಗಪಡಿಸುವಿಕೆ ಹಾಗೂ ತಗ್ಗಿಸುವಿಕೆಗೆ ಸಂಬಂಧಿಸಿದ ಹೊಸ ಕಟ್ಟುಪಾಡುಗಳನ್ನು ಸರ್ಕಾರದ ಖಜಾನೆಯು ಪ್ರಕಟಿಸಿತು.
<ref>[TARP ಕಾನ್ಫ್ಲಿಕ್ಟ್ಸ್ ಆಫ್ ಇಂಟರೆಸ್ಟ್, ಇಂಟರಿಮ್ ರೂಲ್, 74 ಫೆಡ್. ರೆಜ್. 3431-3436 TARP ಕಾನ್ಫ್ಲಿಕ್ಟ್ಸ್ ಆಫ್ ಇಂಟರೆಸ್ಟ್, ಇಂಟರಿಮ್ ರೂಲ್, 74 ಫೆಡ್. ರೆಜ್. 3431-3436]</ref>
2009ರ ಫೆಬ್ರುವರಿ 5ರಂದು, TARP ನಿಧಿಗಳನ್ನು ಸ್ವೀಕರಿಸುತ್ತಿರುವ ಸಂಸ್ಥೆಗಳು ಅತಿ ಹೆಚ್ಚಿನ ವೇತನ ಪಡೆಯುತ್ತಿರುವ ತಮ್ಮ ನೌಕರರಿಗೆ ಲಾಭಾಂಶಗಳನ್ನು (ಬೋನಸ್) ಪಾವತಿಸುವುದನ್ನು ಪ್ರತಿಬಂಧಿಸುವ TARPನ ಬದಲಾವಣೆಗಳನ್ನು ಮೇಲ್ಮನೆಯು (ಸೆನೆಟ್) ಅನುಮೋದಿಸಿತು. 900 ಶತಕೋಟಿ $ನಷ್ಟು ಪ್ರಮಾಣದ ಆರ್ಥಿಕ ಪ್ರೇರಣೆಯ ಕಾಯಿದೆಗೆ ಸಂಬಂಧಿಸಿದ ಇನ್ನೂ ಅನುಮೋದನೆಗೊಳ್ಳಬೇಕಿರುವ ಒಂದು ತಿದ್ದುಪಡಿಯಾಗಿ, ಕನೆಕ್ಟಿಕಟ್ ಸಂಸ್ಥಾನದ [[ಕ್ರಿಸ್ಟೋಫರ್ ಡೋಡ್]] ಎಂಬಾತನಿಂದ ಈ ತಿದ್ದುಪಡಿಯು ಪ್ರಸ್ತಾಪಿಸಲ್ಪಟ್ಟಿತು.<ref name="Reuters-2009-02-05">{{cite news | title= U.S. Senate votes to ban executive bonuses | date= 2009-02-05 | publisher= Reuters | url= http://uk.reuters.com/article/marketsNewsUS/idUKN0540541220090206 | accessdate= 2009-02-09 | archive-date= 2013-02-01 | archive-url= https://archive.today/20130201114526/http://uk.reuters.com/article/marketsNewsUS/idUKN0540541220090206 | url-status= dead }}</ref>
2009ರ ಫೆಬ್ರುವರಿ 10ರಂದು, ಸರ್ಕಾರದ ಖಜಾನೆಯ ಹೊಸದಾಗಿ ಕಾಯಂ ಆದ ಕಾರ್ಯದರ್ಶಿಯಾದ [[ತಿಮೋತಿ ಗೆಯ್ಟ್ನರ್]] ಎಂಬಾತ, TARP ನಿಧಿಗಳಲ್ಲಿ ಬಾಕಿ ಉಳಿದಿರುವ 300 ಶತಕೋಟಿ ಡಾಲರ್ಗಳು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಬಳಕೆಮಾಡಲು ತನ್ನ ಯೋಜನೆಯನ್ನು ರೂಪಿಸಿದ. ಸ್ವಭಾರೆ ಹಕ್ಕು ರದ್ದಿಕೆಯ ತಗ್ಗಿಸುವಿಕೆಗಾಗಿ 50 ಶತಕೋಟಿ $ನಷ್ಟು ಹಣವನ್ನು ಬಳಸಲು ಮತ್ತು ತೊಂದರೆಗೊಳಗಾದ ಸ್ವತ್ತುಗಳನ್ನು ಬ್ಯಾಂಕುಗಳಿಂದ ಖರೀದಿಸಲು ಖಾಸಗಿ ಹೂಡಿಕೆದಾರರಿಗೆ ಧನಸಹಾಯ ಮಾಡಲು ನೆರವಾಗುವಲ್ಲಿ ಉಳಿದ ಹಣವನ್ನು ಬಳಸಲು ಅವನು ಉದ್ದೇಶಿಸಿದ. ಅದೇನೇ ಇದ್ದರೂ, ಈ ಅತಿನಿರೀಕ್ಷಿತ ಭಾಷಣವು S&P 500ನಲ್ಲಿನ ಸುಮಾರು ಶೇಕಡಾ 5ರಷ್ಟು ಪ್ರಮಾಣದ ಒಂದು ಕುಸಿತದೊಂದಿಗೆ ಏಕಕಾಲದಲ್ಲಿ ಜರುಗಿತು ಮತ್ತು ವಿವರಗಳಿಗೆ ಸಂಬಂಧಿಸಿದಂತೆ ಅದು ತೀರಾ ಮೊಟಕಾಗಿದ್ದ ಕಾರಣದಿಂದಾಗಿ ಟೀಕಿಸಲ್ಪಟ್ಟಿತು.<ref name="Deborah Solomon">
{{cite news | title= Market Pans Bank Rescue Plan | date= February 11, 2009 | publisher= Wall Street Journal | url = http://online.wsj.com/article/SB123427167262568141.html | accessdate = February 12, 2009 }}</ref>
2009ರ ಮಾರ್ಚ್ 23ರಂದು, U.S. ಸರ್ಕಾರದ ಖಜಾನೆಯ ಕಾರ್ಯದರ್ಶಿಯಾದ [[ತಿಮೋತಿ ಗೆಯ್ಟ್ನರ್]], ಬ್ಯಾಂಕುಗಳ ಜಮಾಖರ್ಚು ಪಟ್ಟಿಗಳಿಂದ [[ಬೆಲೆಕುಸಿದ ಸ್ವತ್ತುಗಳನ್ನು]] ಖರೀದಿಸಲು ಒಂದು [[ಸಾರ್ವಜನಿಕ-ಖಾಸಗಿ ಹೂಡಿಕಾ ಯೋಜನೆ]]ಯನ್ನು (P-PIP) ಪ್ರಕಟಿಸಿದ. ಪ್ರಕಟಣೆಯ ದಿನದಂದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಪ್ರಮುಖ ಸ್ಟಾಕು ಮಾರುಕಟ್ಟೆಯ ಸೂಚ್ಯಾಂಕಗಳು ಪುನಶ್ಚೇತನಗೊಂಡು ಶೇಕಡಾ ಆರಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಏರಿದವು. ಬ್ಯಾಂಕು ಸ್ಟಾಕುಗಳ ಷೇರುಗಳು ಇದರಲ್ಲಿ ಅಗ್ರಗಣ್ಯತೆಯನ್ನು ಕಾಯ್ದುಕೊಂಡಿದ್ದವು.<ref name="Edmund L. Andrews and Eric Dash">
{{cite news | title= U.S. Expands Plan to Buy Banks’ Troubled Assets | date= March 24, 2009 | publisher= New York Times | url = https://www.nytimes.com/2009/03/24/business/economy/24bailout.html | accessdate = February 12, 2009 }}</ref> [[P-PIP]]ಯು ಎರಡು ಪ್ರಧಾನ ಯೋಜನೆಗಳನ್ನು ಹೊಂದಿದೆ. ಪೂರ್ವಾರ್ಜಿತ ಆಸ್ತಿ ಸಾಲಗಳ ಯೋಜನೆಯು ಬ್ಯಾಂಕಿನ ಜಮಾಖರ್ಚು ಪಟ್ಟಿಗಳಿಂದ ವಾಸಯೋಗ್ಯ ಸಾಲಗಳನ್ನು ಖರೀದಿಸಲು ಪ್ರಯತ್ನಿಸುತ್ತದೆ. [[FDIC]]ಯು ಪೂರ್ವಾರ್ಜಿತ ಆಸ್ತಿ ಸಾಲಗಳ ಖರೀದಿ ಬೆಲೆಯ ಶೇಕಡಾ 85ರಷ್ಟರವರೆಗಿನ ಹೊಣೆ-ರಹಿತ ಸಾಲದ ಜಾಮೀನುಗಳನ್ನು ಒದಗಿಸುತ್ತದೆ. ಖಾಸಗಿ ವಲಯದ ಸ್ವತ್ತು ವ್ಯವಸ್ಥಾಪಕರು ಹಾಗೂ U.S. ಸರ್ಕಾರದ ಖಜಾನೆಯು ಉಳಿದ ಸ್ವತ್ತುಗಳನ್ನು ಒದಗಿಸುತ್ತದೆ. ಎರಡನೇ ಯೋಜನೆಗೆ ಪೂರ್ವಾರ್ಜಿತ ಆಸ್ತಿ ಖಾತರಿಗಳ ಯೋಜನೆ ಎಂದು ಹೆಸರು. ಮೂಲತಃ AAA ಶ್ರೇಯಾಂಕ ಅಥವಾ ಅರ್ಹತೆಯನ್ನು ಪಡೆದಿದ್ದ ಅಡಮಾನದ ಆಸರೆಯ ಖಾತರಿಗಳನ್ನು (RMBS) ಹಾಗೂ AAA ಅರ್ಹತೆಯನ್ನು ಪಡೆದಿರುವ ವಾಣಿಜ್ಯೋದ್ದೇಶದ ಅಡಮಾನದ-ಆಸರೆಯ ಖಾತರಿಗಳು (CMBS) ಹಾಗೂ ಸ್ವತ್ತಿನ-ಆಸರೆಯ ಖಾತರಿಗಳನ್ನು (ABS) ಇದು ಖರೀದಿಸುತ್ತದೆ. ಅನೇಕ ನಿದರ್ಶನಗಳಲ್ಲಿ U.S. ಸರ್ಕಾರದ ಖಜಾನೆಯ ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್ ಮೊಬಲಗುಗಳು, ಖಾಸಗಿ ಹೂಡಿಕೆದಾರರಿಂದ, ಹಾಗೂ ಫೆಡರಲ್ ರಿಸರ್ವ್ಬ್ಯಾಂಕ್ ವ್ಯವಸ್ಥೆಯ ಅವಧಿ ಸ್ವತ್ತು ಸಾಲನೀಡಿಕಾ ಸೌಕರ್ಯದಿಂದ ([[TALF]]) ಪಡೆಯಲಾದ ಸಾಲಗಳಿಂದ ಸಮಾನ ಭಾಗಗಳಲ್ಲಿ ನಿಧಿಗಳು ಬರುತ್ತವೆ. ಸಾರ್ವಜನಿಕ-ಖಾಸಗಿ ಹೂಡಿಕಾ ಪಾಲುದಾರಿಕೆಯ ಆರಂಭಿಕ ಗಾತ್ರವು ಸುಮಾರು 500 ಶತಕೋಟಿ $ನಷ್ಟು ಪ್ರಮಾಣದಲ್ಲಿರುತ್ತದೆ ಎಂದು ಮುನ್ನಂದಾಜಿಸಲಾಗಿದೆ.<ref>{{cite web |url=http://www.treas.gov/press/releases/reports/ppip_fact_sheet.pdf |title=FACT SHEET PUBLIC-PRIVATE INVESTMENT PROGRAM |publisher=U.S. Treasury |date=March 23, 2009 |accessdate=March 26, 2009 |archive-date=ಮಾರ್ಚ್ 24, 2009 |archive-url=https://web.archive.org/web/20090324012024/http://www.treas.gov/press/releases/reports/ppip_fact_sheet.pdf |url-status=dead }}</ref> ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತನಾದ [[ಪಾಲ್ ಕ್ರಗ್ಮನ್]] ಎಂಬಾತ ಈ ಯೋಜನೆಯ ಕುರಿತು ಅತ್ಯಂತ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಹೊಂದಿದ್ದಾನೆ. ಹೊಣೆ-ರಹಿತ ಸಾಲಗಳು ಒಂದು ಗುಪ್ತ ಸಹಾಯಧನಕ್ಕೆ ಕಾರಣವಾಗಿ, ಅದು ಸ್ವತ್ತು ವ್ಯವಸ್ಥಾಪಕರು, ಬ್ಯಾಖುಗಳ ಷೇರುದಾರರು ಹಾಗೂ ಸಾಲಗಾರರಿಂದ ಒಡೆಯಲ್ಪಡುತ್ತದೆ ಎಂಬುದು ಅವನ ವಾದ.<ref>{{citeweb|author=Paul Krugman|url=http://krugman.blogs.nytimes.com/2009/03/23/geithner-plan-arithmetic/ |title=Geithner plan arithmetic|publisher=New York Times |date=March 23, 2009 |accessdate=March 27, 2009}}</ref> ಮೆರಿಡಿತ್ ವಿಟ್ನೆ ಎಂಬ ಬ್ಯಾಂಕಿಂಗ್ ವಲಯದ ವಿಶ್ಲೇಷಕ ವಾದಿಸುವ ಪ್ರಕಾರ, ಬ್ಯಾಂಕುಗಳು ನ್ಯಾಯೋಚಿತ ಮಾರುಕಟ್ಟೆ ಮೌಲ್ಯಗಳಲ್ಲಿ ನಿಷ್ಪ್ರಯೋಜಕ ಸ್ವತ್ತುಗಳನ್ನು ಮಾರುವುದಿಲ್ಲ. ಏಕೆಂದರೆ ಸ್ವತ್ತಿನ ಮುಖಬೆಲೆಗಳನ್ನು ತಗ್ಗಿಸುವುದು ಅವುಗಳಿಗೆ ಇಷ್ಟವಿರುವುದಿಲ್ಲ.<ref name="John Carney">
{{cite news | title= Meredith Whitney: A Bad Bank Won't Save Banks | date= January 29, 2009 | publisher= businessinsider.com | url = http://www.businessinsider.com/2009/1/meredith-whitney-a-bad-bank-wont-save-us | accessdate = March 27, 2009 }}</ref> ಬೆಲೆಕುಸಿದ ಸ್ವತ್ತುಗಳನ್ನು ತೆಗೆದುಹಾಕುವುದು ಕೂಡಾ ಬ್ಯಾಂಕುಗಳ ಸ್ಟಾಕ್ ಬೆಲೆಗಳ ಚಂಚಲತೆಯನ್ನು ತಗ್ಗಿಸುತ್ತದೆ. ಈ ಕಳೆದುಕೊಂಡ [[ಚಂಚಲತೆ]]ಯು ತೊಂದರೆಗೀಡಾದ ಬ್ಯಾಂಕುಗಳ ಸ್ಟಾಕ್ ಬೆಲೆಯನ್ನು ಘಾಸಿಗೊಳಿಸುತ್ತದೆ. ಆದ್ದರಿಂದ, ಇಂಥ ಬ್ಯಾಂಕುಗಳು ಮಾರುಕಟ್ಟೆ ಬೆಲೆಗಳಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾತ್ರವೇ ಬೆಲೆಕುಸಿದ ಸ್ವತ್ತುಗಳನ್ನು ಮಾರಾಟ ಮಾಡುತ್ತವೆ.<ref>{{cite web|url=http://papers.ssrn.com/sol3/papers.cfm?abstract_id=1343625 |title=The Put Problem with Buying Toxic Assets |publisher=SSRN.com |date=February 14, 2009 |accessdate=February 15, 2009}}</ref>
ಏಪ್ರಿಲ್ 19ರಂದು, [[ಒಬಾಮಾ ಆಡಳಿತ]]ವು ಬ್ಯಾಂಕುಗಳ ಬಂಡವಾಳ ಸಹಾಯಗಳನ್ನು [[ಇಕ್ವಿಟಿ ಷೇರಾಗಿ]] ಪರಿವರ್ತಿಸುವ ರೂಪರೇಖೆಯನ್ನು ರಚಿಸಿತು.<ref>{{cite web|url=https://www.nytimes.com/2009/04/20/business/20bailout.html?_r=1&ref=business |title=U.S. May Convert Banks’ Bailouts to Equity Share |publisher=The New York Times |date=April 19, 2009 |accessdate= April 22, 2009}}</ref>
== ಆಡಳಿತಾತ್ಮಕ ಸ್ವರೂಪ ==
{{Seealso|Oversight of the Troubled Asset Relief Program}}
ಸರ್ಕಾರದ ಖಜಾನೆಯ ಹೊಸ [[ಹಣಕಾಸಿನ ಸ್ಥಿರತೆಯ ಕಚೇರಿ]]ಯಿಂದ ಈ ಯೋಜನೆಯು ನಡೆಸಲ್ಪಡುತ್ತದೆ. [[ನೀಲ್ ಕಾಶ್ಕರಿ]]ಯಿಂದ<ref>{{Cite web |url=http://www.accountability-central.com/single-view-default/article/treasury-update-on-implementation-of-troubled-asset-relief-program-tarp-before-institute-of-intern/?tx_ttnews[backPid]=1&cHash=8702938e7e |title=ಆರ್ಕೈವ್ ನಕಲು |access-date=2022-10-22 |archive-date=2021-03-09 |archive-url=https://web.archive.org/web/20210309171254/http://www.accountability-central.com/single-view-default/article/treasury-update-on-implementation-of-troubled-asset-relief-program-tarp-before-institute-of-intern/?tx_ttnews[backPid]=1&cHash=8702938e7e |url-status=dead }}</ref> ಮಾಡಲ್ಪಟ್ಟ ಒಂದು ಭಾಷಣದ ಅನುಸಾರ, ನಿಧಿಯನ್ನು ಕೆಳಕಾಣಿಸಿರುವ ಆಡಳಿತಾತ್ಮಕ ಘಟಕಗಳಾಗಿ ವಿಭಜಿಸಲಾಗುವುದು:
<blockquote>
# [[ಅಡಮಾನದ-ಆಸರೆಯ ಖಾತರಿಗಳ]] ಖರೀದಿ ಯೋಜನೆ: ತೊಂದರೆಗೊಳಗಾಗಿರುವ ಯಾವ ಸ್ವತ್ತುಗಳನ್ನು ಖರೀದಿಸುವುದು, ಅವುಗಳನ್ನು ಯಾರಿಂದ ಖರೀದಿಸುವುದು ಮತ್ತು ನಮ್ಮ ಕಾರ್ಯನೀತಿಯ ಉದ್ದೇಶಗಳನ್ನು ಯಾವ ಖರೀದಿ ಕಾರ್ಯವಿಧಾನವು ಅತ್ಯುತ್ತಮವಾಗಿ ಈಡೇರಿಸುತ್ತದೆ ಎಂಬುದನ್ನು ಈ ತಂಡವು ಗುರುತಿಸುತ್ತಿದೆ. ಇಲ್ಲಿ, ವಿಸ್ತೃತವಾದ ಹರಾಜಿನ ಮೂಲಪ್ರತಿ ಕರಡು ಅಥವಾ ವಿಧ್ಯುಕ್ತ ನಿರೂಪಣೆಗಳನ್ನು ನಾವು ವಿನ್ಯಾಸಗೊಳಿಸುತ್ತಿದ್ದೇವೆ ಮತ್ತು ಯೋಜನೆಯನ್ನು ಕಾರ್ಯಗತಗೊಳಿಸುವ ಸಲುವಾಗಿ ಮಾರಾಟಗಾರರೊಂದಿಗೆ ನಾವು ಕೆಲಸ ಮಾಡುತ್ತೇವೆ.
# ಸಮಗ್ರ ಸಾಲ ಖರೀದಿ ಯೋಜನೆ: ಸಮಗ್ರ ವಾಸಯೋಗ್ಯ ಅಡಮಾನ ಸಾಲಗಳೊಂದಿಗೆ ಪ್ರಾದೇಶಿಕ ಬ್ಯಾಂಕುಗಳು ನಿರ್ದಿಷ್ಟವಾಗಿ ಅಂಟಿಕೊಂಡಿವೆ. ಯಾವ ಬಗೆಯ ಸಾಲಗಳನ್ನು ಮೊದಲು ಖರೀದಿಸಬೇಕು, ಅವುಗಳ ಮೌಲ್ಯವನ್ನು ನಿರ್ಧರಿಸುವುದು ಹೇಗೆ, ಮತ್ತು ನಮ್ಮ ಕಾರ್ಯನೀತಿಯ ಉದ್ದೇಶಗಳನ್ನು ಯಾವ ಖರೀದಿ ಕಾರ್ಯವಿಧಾನವು ಅತ್ಯುತ್ತಮವಾಗಿ ಈಡೇರಿಸುತ್ತದೆ ಎಂಬುದನ್ನು ಕಂಡುಹಿಡಿಯಲು ಈ ತಂಡವು ಬ್ಯಾಂಕಿನ ನಿಯಂತ್ರಕರೊಂದಿಗೆ ಕಾರ್ಯನಿರ್ವಹಿಸುತ್ತಿದೆ.
# ವಿಮಾ ಯೋಜನೆ: ತೊಂದರೆಗೊಳಗಾಗಿರುವ ಸ್ವತ್ತುಗಳನ್ನು ವಿಮೆಗೆ ಒಳಪಡಿಸಲು ಕಾರ್ಯಸೂಚಿಯೊಂದನ್ನು ನಾವು ಹುಟ್ಟುಹಾಕುತ್ತಿದ್ದೇವೆ. ಅಡಮಾನದ-ಆಸರೆಯ ಖಾತರಿಗಳಷ್ಟೇ ಅಲ್ಲದೇ ಸಮಗ್ರ ಸಾಲಗಳಿಗೆ ಹೇಗೆ ವಿಮೆ ಮಾಡುವುದು ಎಂಬುದೂ ಸೇರಿದಂತೆ, ಈ ಕಾರ್ಯಸೂಚಿಯನ್ನು ಹೇಗೆ ರಚಿಸುವುದು ಎಂಬುದರ ಕುರಿತಾದ ಹಲವಾರು ನವೀನ ಪರಿಕಲ್ಪನೆಗಳನ್ನು ನಾವು ಹೊಂದಿದ್ದೇವೆ. ಇದೇ ವೇಳೆಗೆ ಸರಿಯಾಗಿ, ನಾವು ಪ್ರಯೋಜನ ಪಡೆಯಬಹುದಾದ ಉತ್ತಮವಾದ ಇತರ ಉಪಾಯಗಳು ಇರಲು ಸಾಧ್ಯವಿದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಅದರಂತೆಯೇ, ಆಯ್ಕೆಗಳನ್ನು ರೂಪಿಸುವುದಕ್ಕೆ ಸಂಬಂಧಿಸಿದ ಅತ್ಯುತ್ತಮ ಉಪಾಯಗಳನ್ನು ಕೇಳಿಕೊಳ್ಳಲು, ವ್ಯಾಖ್ಯಾನಿಸುವುದಕ್ಕೆ ಸಂಬಂಧಿಸಿದ ಒಂದು ಸಾರ್ವಜನಿಕ ಮನವಿಯನ್ನು ಫೆಡರಲ್ ದಾಖಲೆ ಪುಸ್ತಕಕ್ಕೆ ನಾವು ಶುಕ್ರವಾರದಂದು ಸಲ್ಲಿಸಿದ್ದೇವೆ. ಪ್ರತಿಕ್ರಿಯೆಗಳು ನಮಗೆ ಹದಿನಾಲ್ಕು ದಿನಗಳೊಳಗೆ ತಲುಪುವುದು ಅಗತ್ಯವಾಗಿದ್ದು, ಹೀಗಾದಲ್ಲಿ ಕ್ಷಿಪ್ರವಾಗಿ ಅವುಗಳನ್ನು ಪರಿಗಣಿಸಲು ಹಾಗೂ ಕಾರ್ಯಸೂಚಿಯ ವಿನ್ಯಾಸಕಾರ್ಯವನ್ನು ಶುರುಮಾಡಲು ನಮಗೆ ಸಾಧ್ಯವಾಗುತ್ತದೆ.
# [[ಇಕ್ವಿಟಿ]] ಖರೀದಿ ಕಾರ್ಯಸೂಚಿ: ಹಣಕಾಸು ಸಂಸ್ಥೆಗಳ ಒಂದು ವಿಶಾಲವಾದ ಶ್ರೇಣಿಯಲ್ಲಿನ ಇಕ್ವಿಟಿಯನ್ನು ಖರೀದಿಸುವುದಕ್ಕಾಗಿ ಒಂದು ಪ್ರಮಾಣಕವಾಗಿಸಿದ ಕಾರ್ಯಸೂಚಿಯನ್ನು ನಾವು ವಿನ್ಯಾಸಗೊಳಿಸುತ್ತಿದ್ದೇವೆ. ಇತರ ಕಾರ್ಯಸೂಚಿಗಳಲ್ಲಿರುವಂತೆ, ಇಕ್ವಿಟಿ ಖರೀದಿಯ ಕಾರ್ಯಸೂಚಿಯು ಸ್ವಯಂಪ್ರೇರಿತವಾಗಿರಲಿದ್ದು, ಆರೋಗ್ಯಕರ ಸಂಸ್ಥೆಗಳ ಸಹಯೋಗವನ್ನು ಉತ್ತೇಜಿಸುವ ಸಲುವಾಗಿ ಆಕರ್ಷಕ ಷರತ್ತುಗಳೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕ ಬಂಡವಾಳಕ್ಕೆ ಪೂರಕವಾಗಿರುವ ದೃಷ್ಟಿಯಿಂದ ಹೊಸ ಖಾಸಗಿ ಬಂಡವಾಳವನ್ನು ಸಂಗ್ರಹಿಸಲೂ ಸಹ ಇದು ಸಂಸ್ಥೆಗಳಿಗೆ ಉತ್ತೇಜನ ನೀಡಲಿದೆ.
# ಮನೆಮಾಲೀಕತ್ವವನ್ನು ಸುರಕ್ಷಿತವಾಗಿಡುವಿಕೆ: ಅಡಮಾನಗಳು ಮತ್ತು ಅಡಮಾನದ-ಆಸರೆಯ ಖಾತರಿಗಳನ್ನು ನಾವು ಖರೀದಿಸಿದಾಗ, ಮನೆಯ ಮಾಲೀಕರಿಗೆ ನೆರವಾಗಲು ಸಾಧ್ಯವಾಗುವ ಪ್ರತಿಯೊಂದು ಅವಕಾಶದ ಕಡೆಗೂ ನಾವು ನೋಡುತ್ತೇವೆ. ಈ ಲಕ್ಷ್ಯವು HOPE NOWನಂಥ ಇತರ ಕಾರ್ಯಸೂಚಿಗಳೊಂದಿಗೆ ಸುಸಂಗತವಾಗಿದ್ದು, ಜನರನ್ನು ತಮ್ಮ ಮನೆಗಳಲ್ಲಿರಿಸಲು ಅನುವಾಗುವಂತೆ ಸಾಲಗಾರರು, ಸಮಾಲೋಚಕರು ಮತ್ತು ಸೇವಾದಾರರೊಂದಿಗೆ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ. ತೆರಿಗೆದಾರರನ್ನೂ ಸಂರಕ್ಷಿಸುವುದರ ಜೊತೆಗೆ, ಎಷ್ಟು ಸಾಧ್ಯವೋ ಅಷ್ಟು ಮನೆಮಾಲೀಕರಿಗೆ ನೆರವಾಗುವ ದೃಷ್ಟಿಯಿಂದ ಈ ಅವಕಾಶಗಳನ್ನು ಪರಮಾವಧಿಗೇರಿಸಲು, ಈ ನಿದರ್ಶನದಲ್ಲಿ ಗೃಹನಿರ್ಮಾಣ ಮತ್ತು ನಗರಾಭಿವೃದ್ಧಿ ಇಲಾಖೆಯೊಂದಿಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.
# [[ಕಾರ್ಯನಿರ್ವಾಹಕ ಪರಿಹಾರ]]: TARPನಲ್ಲಿ ಸಹಭಾಗಿಯಾಗುವ ಸಂಸ್ಥೆಗಳಿಗಾಗಿರುವ ಕಾರ್ಯನಿರ್ವಾಹಕ ಪರಿಹಾರಕ್ಕೆ ಸಂಬಂಧಿಸಿದ ಪ್ರಮುಖವಾದ ಅವಶ್ಯಕತೆಗಳನ್ನು ಕಾನೂನು ವ್ಯವಸ್ಥಿತವಾಗಿ ಪ್ರತಿಪಾದಿಸಿದೆ. ಮೂರು ಸಂಭವನೀಯ ಸನ್ನಿವೇಶಗಳಲ್ಲಿ ಸಹಭಾಗಿಯಾಗಲು ಹಣಕಾಸು ಸಂಸ್ಥೆಗಾಗಿರುವ ಅವಶ್ಯಕತೆಗಳನ್ನು ವಿಶದೀಕರಿಸಲು ಈ ತಂಡವು ಕಷ್ಟಪಟ್ಟು ಕೆಲಸಮಾಡುತ್ತಿದೆ. ಆ ಸನ್ನಿವೇಶಗಳೆಂದರೆ: ಒಂದು, ತೊಂದರೆಗೊಳಗಾಗಿರುವ ಸ್ವತ್ತುಗಳ ಒಂದು ಹರಾಜು ಖರೀದಿ; ಎರಡು, ಒಂದು ವಿಸ್ತೃತ ಇಕ್ವಿಟಿ ಅಥವಾ ನೇರ ಖರೀದಿ ಕಾರ್ಯಸೂಚಿ; ಮತ್ತು ಮೂರು, ವ್ಯವಸ್ಥಿತವಾಗಿ ಗಮನಾರ್ಹವಾಗಿರುವ ಸಂಸ್ಥೆಯೊಂದರ ಸನ್ನಿಹಿತವಾಗಿರುವ ವಿಫಲತೆಯನ್ನು ತಡೆಯುವುದಕ್ಕಾಗಿರುವ ಹಸ್ತಕ್ಷೇಪವೊಂದರ ಒಂದು ನಿದರ್ಶನ.
# [[ಅನುಸರಣೆ]]: ಒಂದು ಮೇಲುಸ್ತುವಾರಿಯ ಮಂಡಳಿ, ಸಾರ್ವತ್ರಿಕ ಲೆಕ್ಕಪತ್ರಗಾರಿಕೆಯ ಕಚೇರಿಯ ಕಾರ್ಯಸ್ಥಳದಲ್ಲಿನ ಸಹಯೋಗ ಮತ್ತು ಆಳವಾದ ವರದಿಗಾರಿಕೆಯ ಅವಶ್ಯಕತೆಗಳೊಂದಿಗಿನ ಓರ್ವ ವಿಶೇಷ ಪ್ರಧಾನ ಇನ್ಸ್ಪೆಕ್ಟರ್ನ ಸೃಷ್ಟಿ ಇವೆಲ್ಲವೂ ಸೇರಿದಂತೆ, ಪ್ರಮುಖವಾದ ಮೇಲುಸ್ತುವಾರಿಯ ಹಾಗೂ ಅನುಸರಣೆಯ ರಚನಾ ಸ್ವರೂಪಗಳನ್ನು ಕಾನೂನು ಸ್ಥಾಪಿಸುತ್ತದೆ. ನಾವು ಈ ಮೇಲುಸ್ತುವಾರಿಯನ್ನು ಸ್ವಾಗತಿಸುತ್ತೇವೆ ಮತ್ತು ಇದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳುವುದರೆಡೆಗೆ ಗಮನ ಹರಿಸುವ ತಂಡವೊಂದನ್ನು ಹೊಂದುತ್ತೇವೆ.
</blockquote>
[[ಎರಿಕ್ ಥಾರ್ಸನ್]] ಎಂಬಾತ [[US ಸರ್ಕಾರದ ಖಜಾನೆಯ ಇಲಾಖೆ]]ಯ [[ಪ್ರಧಾನ ಇನ್ಸ್ಪೆಕ್ಟರ್]] ಆಗಿದ್ದು, ಪ್ರಸ್ತುತ TARPನ ಮೇಲುಸ್ತುವಾರಿಯ ಹೊಣೆ ಹೊತ್ತಿದ್ದಾನೆ. ಆದರೆ, ತನ್ನ ನಿಯತವಾದ ಹೊಣೆಗಾರಿಕೆಗಳ ಜೊತೆಜೊತೆಗೆ ಸಂಕೀರ್ಣವಾದ ಕಾರ್ಯಸೂಚಿಯನ್ನು ಸೂಕ್ತವಾದ ರೀತಿಯಲ್ಲಿ ಮೇಲುಸ್ತುವಾರಿ ಮಾಡುವಲ್ಲಿನ ಅಡಚಣೆಗಳ ಕುರಿತಾಗಿ ಆತ ಕಳವಳಗಳನ್ನು ವ್ಯಕ್ತಪಡಿಸಿದ್ದಾನೆ.
TARPನ ಮೇಲುಸ್ತುವಾರಿ ಕಾರ್ಯವು ಒಂದು "ಅವ್ಯವಸ್ಥೆ" ಎಂದು ಕರೆದ ಥಾರ್ಸನ್, ನಂತರದಲ್ಲಿ ಇದಕ್ಕೆ ಸ್ಪಷ್ಟೀಕರಣವನ್ನು ನೀಡಿದ: "ದಿನೇ ದಿನೇ ಬೆಳೆಯುತ್ತಿರುವ TARPನ ಕೆಲಸದ ಹೊರೆಯನ್ನು ನಿರ್ವಹಿಸುವ ಸಂದರ್ಭದಲ್ಲೇ, ಅದಕ್ಕೆ ಸೂಕ್ತ ಮಟ್ಟದ ಮೇಲುಸ್ತುವಾರಿಯನ್ನು ಒದಗಿಸುವಲ್ಲಿ ನನ್ನ ಕಚೇರಿಯು ಹೊಂದಬಹುದಾದ ಅಡಚಣೆಯ ಒಂದು ವಿವರಣೆಯೇ 'ಅವ್ಯವಸ್ಥೆ' ಎಂಬ ಪದವಾಗಿತ್ತು. ಕೆಲಸದ ಹೊರೆಯಲ್ಲಿ, ನಿಶ್ಚಿತವಾದ ವಿಫಲಗೊಂಡ ಬ್ಯಾಂಕುಗಳ ಲೆಕ್ಕಪರಿಶೋಧನೆಗಳನ್ನು ನಡೆಸುವುದು ಮತ್ತು ಒಪ್ಪವಾದ ಆಡಳಿತಗಳನ್ನು ನೀಡುವುದು ಕೂಡಾ ಸೇರಿದೆ. ಇದೇ ವೇಳೆಗೆ, ಓರ್ವ ವಿಶೇಷ ಪ್ರಧಾನ ಇನ್ಸ್ಪೆಕ್ಟರ್ನ್ನು ನೇಮಿಸುವುದಕ್ಕೆ ಪ್ರಯತ್ನಗಳು ಮುಂದುವರೆಯುತ್ತಿರುತ್ತವೆ" ಎಂಬುದು ಅವನ ಸ್ಪಷ್ಟೀಕರಣವಾಗಿತ್ತು. [http://www.washingtonpost.com/wp-dyn/content/article/2008/11/20/AR2008112003484.html ]
2008ರ ನವೆಂಬರ್ ವೇಳೆಗೆ ಇದ್ದಂತೆ, [[ನೀಲ್ ಬರೋಫ್ಸ್ಕಿ]]ಯು ಸರ್ಕಾರದ ಖಜಾನೆಯ ಇಲಾಖೆಯ ವಿಶೇಷ ಪ್ರಧಾನ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದು, ಅದರೊಂದಿಗೆ TARPನ ಮೇಲುಸ್ತುವಾರಿಕೆಯ ವಿಶೇಷ ಪಾತ್ರವನ್ನು ಆತ ಹೊಂದಿದ್ದಾನೆ. [[ಮೇಲ್ಮನೆಯ ಹಣಕಾಸು ಸಮಿತಿ]]ಯಿಂದ ನಡೆಸಲಾಗುವ ಮೇಲ್ಮನೆಯ ದೃಢೀಕರಣದ ವಿಚಾರಣೆಗೆ ಬರೋಫ್ಸ್ಕಿ ಒಳಗಾಗುತ್ತಿದ್ದಾನೆ.
ಕಾರ್ಯಸೂಚಿಯ ಆಡಳಿತ ಕಾರ್ಯದಲ್ಲಿ ನೆರವಾಗಲು, [[ಸ್ಕ್ವೈರ್, ಸ್ಯಾಂಡರ್ಸ್ & ಡೆಂಪ್ಸೆ]] ಮತ್ತು [[ಹ್ಯೂಸ್, ಹಬಾರ್ಡ್ & ರೀಡ್]] ಇವರ [[ಕಾನೂನು ಸಂಸ್ಥೆಗಳನ್ನು]] ಸರ್ಕಾರದ ಖಜಾನೆಯು ಉಳಿಸಿಕೊಂಡಿದೆ.<ref>{{cite web| last = Rucker| first = Patrick| title = Two law firms to help U.S. Treasury dole out aid| publisher = [[Reuters]]| date = 3 November 2008| url = http://www.reuters.com/article/marketsNews/idUSN0335583020081103| format = | doi = | accessdate = 2008-11-04}}</ref> ಲೆಕ್ಕಪತ್ರಗಾರಿಕೆ ಮತ್ತು ಆಂತರಿಕ ನಿಯಂತ್ರಣಗಳ ಬೆಂಬಲದ ಸೇವೆಗಳನ್ನು, ಫೆಡರಲ್ ಸರಬರಾಜು ಅನುಸೂಚಿಯ ಅಡಿಯಲ್ಲಿ [[ಪ್ರೈಸ್ವಾಟರ್ಹೌಸ್ಕೂಪರ್ಸ್]] ಮತ್ತು [[ಅರ್ನ್ಸ್ಟ್ ಅಂಡ್ ಯಂಗ್]] ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ.<ref>US ಗೌರ್ನ್ಮೆಂಟ್ ಅಕೌಂಟಬಿಲಿಟಿ ಆಫೀಸ್ ರಿಪೋರ್ಟ್ GAO-09-161: ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್: ಅಡಿಷನಲ್ ಆಕ್ಷನ್ಸ್ ನೀಡೆಡ್ ಟು ಬೆಟರ್ ಎನ್ಶೂರ್ ಇಂಟಿಗ್ರಿಟಿ, ಅಕೌಂಟಬಿಲಿಟಿ, ಅಂಡ್ ಟ್ರಾನ್ಸ್ಪರೆನ್ಸಿ. ಡಿಸೆಂಬರ್ 22, 1996.</ref>
== ಸಹಯೋಗದ ಮಾನದಂಡಗಳು ==
ಸಹಯೋಗಕ್ಕೆ ಸಂಬಂಧಿಸಿದ ಕಾಯಿದೆಯ ಮಾನದಂಡಗಳು ಅತ್ಯಂತ ಅಸ್ಪಷ್ಟವಾಗಿವೆ. "ಹಣಕಾಸು ಸಂಸ್ಥೆಗಳು" ಒಂದು ವೇಳೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾನೂನುಗಳ ಅಡಿಯಲ್ಲಿ "ಸ್ಥಾಪಿಸಲ್ಪಟ್ಟಿದ್ದರೆ ಹಾಗೂ ನಿಯಂತ್ರಿಸಲ್ಪಟ್ಟಿದ್ದರೆ" ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅವು "ಗಮನಾರ್ಹವಾದ ಕಾರ್ಯಾಚರಣೆಗಳನ್ನು" ಹೊಂದಿದ್ದರೆ, ಅವುಗಳನ್ನು TARPನಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಈ ಕಾಯಿದೆಯು ಹೇಳುತ್ತದೆ. “ಹಣಕಾಸು ಸಂಸ್ಥೆ” ಎಂಬ ಪದದ ಅಡಿಯಲ್ಲಿ ಯಾವ ಸಂಸ್ಥೆಗಳನ್ನು ಸೇರಿಸಬಹುದು ಮತ್ತು "ಗಮನಾರ್ಹವಾದ ಕಾರ್ಯಾಚರಣೆಗಳನ್ನು" ಯಾವುದು ರೂಪಿಸುತ್ತದೆ ಅಥವಾ ಯಾವುವು ಅಂಗಭೂತವಾಗಿರುತ್ತವೆ ಎಂಬುದನ್ನು ಸರ್ಕಾರದ ಖಜಾನೆಯು ವ್ಯಾಖ್ಯಾನಿಸುವುದು ಅಗತ್ಯವಾಗಿದೆ.<ref name="autogenerated1"/> ತಮ್ಮ ನಿಷ್ಪ್ರಯೋಜಕ ಸ್ವತ್ತುಗಳನ್ನು ಸರ್ಕಾರಕ್ಕೆ ಮಾರಾಟಮಾಡುವ ಕಂಪನಿಗಳು [[ಪಾವತಿ ಪತ್ರ]]ಗಳನ್ನು ಒದಗಿಸಬೇಕು. ಹೀಗೆ ಮಾಡಿದಾಗಲೇ ಕಂಪನಿಗಳ ಭವಿಷ್ಯದ ಬೆಳವಣಿಗೆಯಿಂದ ತೆರಿಗೆದಾರರು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.<ref name="Senate-EESA-Summary" /> ನಿಶ್ಚಿತವಾದ ಸಂಸ್ಥೆಗಳಿಗೆ ಸಹಯೋಗದ ಖಾತರಿಯು ಸಿಕ್ಕಿರುವಂತೆ ತೋರುತ್ತದೆ. ಅಂಥ ಕಂಪನಿಗಳಲ್ಲಿ ಇವು ಸೇರಿವೆ: U.S. ಬ್ಯಾಂಕುಗಳು, ವಿದೇಶಿ ಬ್ಯಾಂಕೊಂದರ U.S. ಶಾಖೆಗಳು, U.S. ಉಳಿತಾಯದ ಬ್ಯಾಂಕುಗಳು ಅಥವಾ ಸಾಲದ ಒಕ್ಕೂಟಗಳು, U.S. ದಳ್ಳಾಳಿ-ಷೇರು ವ್ಯಾಪಾರಿಗಳು, U.S. ವಿಮಾ ಕಂಪನಿಗಳು, U.S. ಮ್ಯೂಚುಯಲ್ ನಿಧಿಗಳು ಅಥವಾ ಇತರ U.S. ನೋಂದಾಯಿತ ಹೂಡಿಕಾ ಕಂಪನಿಗಳು, ತೆರಿಗೆ-ಅರ್ಹತೆ ಪಡೆದ U.S. ನೌಕರರ ನಿವೃತ್ತಿ ಯೋಜನೆಗಳು, ಮತ್ತು ಬ್ಯಾಂಕಿನ ಹಿಡುವಳಿ ಕಂಪನಿಗಳು.<ref name="autogenerated1"/>
"ಎಲ್ಲಾ ಹಣಕಾಸು ಸಂಸ್ಥೆಗಳ ಮೇಲೆ ಒಂದು ಸಣ್ಣ, ವಿಶಾಲ-ತಳಹದಿಯ ಶುಲ್ಕವನ್ನು" ಬಳಸುವ ಮೂಲಕ ನಿಧಿಗಳ ಮೇಲಿನ ತೆರಿಗೆದಾರ ನಷ್ಟಗಳನ್ನು ರಕ್ಷಿಸಲು ಅಧ್ಯಕ್ಷನು ಒಂದು ಕಾನೂನನ್ನು ಮಂಡಿಸಬೇಕಾಗಿದೆ.<ref name="Senate-EESA-Summary" /> ಬಂಡವಾಳ ಸಹಾಯ ಕಾರ್ಯಸೂಚಿಯಲ್ಲಿ ಸಹಭಾಗಿಯಾಗಲು, "...ಕಂಪನಿಗಳು ನಿಶ್ಚಿತ ತೆರಿಗೆ ಪ್ರಯೋಜನಗಳನ್ನು ಕಳೆದುಕೊಳ್ಳುತ್ತವೆ, ಮತ್ತು ಕೆಲವೊಂದು ನಿದರ್ಶನಗಳಲ್ಲಿ, ಅವು [[ಕಾರ್ಯನಿರ್ವಾಹಕ ವೇತನ]]ವನ್ನು ಸೀಮಿತಗೊಳಿಸಬೇಕಿರುತ್ತದೆ. ಇದರ ಜೊತೆಯಲ್ಲಿ, ಮಸೂದೆಯು '[[ಕರಾರು ಸಮಾಪ್ತಿ]]ಗಳನ್ನು' ಸೀಮಿತಗೊಳಿಸುತ್ತದೆ ಹಾಗೂ ಅನರ್ಜಿತ (ದುಡಿದು ಸಂಪಾದಿಸಿದ್ದಲ್ಲದ) ಲಾಭಾಂಶಗಳು ಹಿಂದಿರುಗಿಸಲ್ಪಡಬೇಕು ಎಂದು ಬಯಸುತ್ತದೆ."<ref name="Senate-EESA-Summary" /> ನಿಧಿಯು ಒಂದು ಮೇಲುಸ್ತುವಾರಿ ಮಂಡಳಿಯನ್ನು ಹೊಂದಿದೆಯಾದ್ದರಿಂದ [[U.S. ಸರ್ಕಾರದ ಖಜಾನೆ]]ಯು ಒಂದು ಸ್ವೇಚ್ಛಾನುಸಾರವಾದ ವಿಧಾನದಲ್ಲಿ ಕ್ರಮ ಕೈಗೊಳ್ಳುವಂತಿಲ್ಲ. ಅಪವ್ಯಯ, ವಂಚನೆ ಮತ್ತು ದುರುಪಯೋಗಗಳಿಗೆ ಪ್ರತಿಯಾಗಿ ರಕ್ಷಿಸಲು ಓರ್ವ [[ಪ್ರಧಾನ ಇನ್ಸ್ಪೆಕ್ಟರ್]] ಕೂಡಾ ನಿಯೋಜಿಸಲ್ಪಟ್ಟಿದ್ದಾನೆ.<ref name="Senate-EESA-Summary" />
2008ರ ಆರ್ಥಿಕ ಸ್ಥಿರೀಕರಣದ ತುರ್ತು ಕಾಯಿದೆಯಿಂದ ಅಧಿಕೃತಗೊಳಿಸಲ್ಪಟ್ಟ ತನ್ನ ಬಂಡವಾಳೀಕರಣ ಕಾರ್ಯಸೂಚಿಯ ಭಾಗವಾಗಿ, ಯಾವ ಬ್ಯಾಂಕುಗಳಿಗೆ ವಿಶೇಷವಾದ ನೆರವನ್ನು ಒದಗಿಸಬೇಕು ಮತ್ತು ಯಾವ ಬ್ಯಾಂಕುಗಳಿಗೆ ಒದಗಿಸಬಾರದು ಎಂಬುದನ್ನು ನಿರ್ಧರಿಸಲು ತನಗೆ ನೆರವಾಗುವಲ್ಲಿ [[ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರ]]ವು [[2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿಗೆ]] ಪ್ರತಿಕ್ರಿಯೆಯಾಗಿ [[CAMELS ಶ್ರೇಯಾಂಕಗಳನ್ನು]] (ರಾಷ್ಟ್ರದ 8,500 ಬ್ಯಾಂಕುಗಳನ್ನು ವರ್ಗೀಕರಿಸಲು ಬಳಸಲಾಗುವ US ಮೇಲ್ವಿಚಾರಣಾ ಶ್ರೇಯಾಂಕಗಳು) ಬಳಸಿಕೊಂಡು ಬಂದಿದೆ. ರಾಷ್ಟ್ರದ 8,500 ಬ್ಯಾಂಕುಗಳನ್ನು ಐದು ವರ್ಗಗಳಲ್ಲಿ ವರ್ಗೀಕರಿಸಲು ಇದು ಬಳಸಲ್ಪಡುತ್ತಿದ್ದು, ಶ್ರೇಯಾಂಕ 1 ದೊರೆತ ಬ್ಯಾಂಕುಗಳೆಂದರೆ ಅವುಗಳಿಗೆ ನೆರವು ಸಿಗುವ ಸಾಧ್ಯತೆಯಿದೆಯೆಂದೂ ಮತ್ತು ಶ್ರೇಯಾಂಕ 5 ದೊರೆತ ಬ್ಯಾಂಕುಗಳೆಂದರೆ ಅವುಗಳಿಗೆ ನೆರವು ಸಿಗುವ ಸಾಧ್ಯತೆ ಇಲ್ಲವೆಂದೂ ಅರ್ಥ. ಇದನ್ನು ಅಳೆಯಲು ತಾವು ಬಳಸುವ ಶ್ರೇಯಾಂಕಗಳ ಒಂದು ರಹಸ್ಯ ವ್ಯವಸ್ಥೆಯ ಆಧಾರದ ಮೇಲೆ ಮಾನದಂಡಗಳ ಒಂದು ಸಣ್ಣ ಪಟ್ಟಿಯನ್ನು (ಅಂತಿಮ ಆಯ್ಕೆಗಾಗಿ ದೊಡ್ಡ ಸಂಖ್ಯೆಯಿಂದ ಸಣ್ಣದರವರೆಗೆ ಇಳಿಸಿದ ಪಟ್ಟಿ) ನಿಯಂತ್ರಕರು ಬಳಸುತ್ತಿದ್ದಾರೆ.<ref name="NYT">[https://www.nytimes.com/2008/11/01/business/01bank.html?ref=business ನ್ಯೂಯಾರ್ಕ್ ಟೈಮ್ಸ್] ಲೇಖನ ''U.S. ಸೆಡ್ ಟು ಬಿ ಯೂಸಿಂಗ್ ಲೂಸ್ ರೂಲ್ಸ್ ಇನ್ ಬ್ಯಾಂಕ್ ಏಡ್'', 2008ರ ಅಕ್ಟೋಬರ್ 31ರಂದು ಪ್ರಕಟಿತ</ref>
[[ನ್ಯೂಯಾರ್ಕ್ ಟೈಮ್ಸ್]] ಈ ಕುರಿತು ಹೀಗೆ ಹೇಳುತ್ತದೆ: "ಯಾರು ಹಣವನ್ನು ಪಡೆಯುತ್ತಾರೆ ಎಂಬುದನ್ನು ಆರಿಸಲು ಬಳಸಲಾಗುತ್ತಿರುವ ಮಾನದಂಡಗಳು ಬದುಕುಳಿಯುವ ಸಾಧ್ಯತೆಯಿರುವಂಥವುಗಳಿಗೆ ಅನುಕೂಲ ಒದಗಿಸಿಕೊಡುವ ಮೂಲಕ ಉದ್ಯಮದಲ್ಲಿನ ಬಲವರ್ಧನೆ ಅಥವಾ ಸಂಘಟನೆಗೆ ವೇದಿಕೆಯನ್ನು ಸಿದ್ಧಪಡಿಸುತ್ತಿರುವಂತೆ ಕಾಣುತ್ತದೆ". ಏಕೆಂದರೆ ಆರ್ಥಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿರುವ ಬ್ಯಾಂಕುಗಳಿಗೆ ಹಾಗೂ [[ವಿಫಲತೆಗೆ ಅವಕಾಶವನ್ನೇ ನೀಡದಷ್ಟು ತುಂಬಾ ದೊಡ್ಡದಿರುವ]] ಬ್ಯಾಂಕುಗಳಿಗೆ ಅನುಕೂಲ ಒದಗಿಸಿಕೊಡುವಂತೆ ಸದರಿ ಮಾನದಂಡಗಳು ಕಾಣುತ್ತವೆ. ಬ್ಯಾಂಕುಗಳನ್ನು ಅವುಗಳ ಜಿಲ್ಲೆಗಳಲ್ಲಿ ಪ್ರತ್ಯೇಕಿಸಿ ತೆಗೆದುಹಾಕುವಲ್ಲಿ ಬಂಡವಾಳೀಕರಣ ಕಾರ್ಯಸೂಚಿಯು ಅಂತ್ಯಗೊಳ್ಳುತ್ತದೆ ಎಂಬ ಕಾರಣದಿಂದಾಗಿ ಕೆಲವೊಂದು ಶಾಸಕರು ಗೊಂದಲಕ್ಕೊಳಗಾಗಿದ್ದಾರೆ.<ref name="NYT" /> ಆದಾಗ್ಯೂ, ಕೆಲವೊಂದು ಶಾಸಕರು ತಮ್ಮ ಜಿಲ್ಲೆಗಳಲ್ಲಿನ ದುರ್ಬಲ ಪ್ರಾದೇಶಿಕ ಬ್ಯಾಂಕುಗಳಿಗೆ ಹಣವನ್ನು ಹರಿಸಲು TARPನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಸೂಚಿಸಿದೆ.<ref>ಪ್ಯಾಲೆಟಾ, ಡಾಮಿಯನ್ ಮತ್ತು ಎನ್ರಿಚ್, ಡೇವಿಡ್. ಪೊಲಿಟಿಕಲ್ ಇಂಟರ್ಫರೆನ್ಸ್ ಸೀನ್ ಇನ್ ದಿ ಬ್ಯಾಂಕ್ ಬೇಲ್ಔಟ್ ಡಿಸಿಷನ್ಸ್. ''ದಿ ವಾಲ್ ಸ್ಟ್ರೀಟ್ ಜರ್ನಲ್''. ಜನವರಿ 22, 2009. [http://online.wsj.com/article/SB123258284337504295.html ]</ref>
ಬಂಡವಾಳೀಕರಣ ಕಾರ್ಯಸೂಚಿಯ ಪರಿಚಿತ ಅಂಶಗಳು "ಸೂಚಿಸುವ ಪ್ರಕಾರ, ಆರೋಗ್ಯಕರ ಸಂಸ್ಥೆಗಳು ಯಾವ ಘಟಕಗಳಿಂದ ರೂಪಿಸಲ್ಪಟ್ಟಿರಬೇಕು ಎಂಬುದನ್ನು ಸರ್ಕಾರವು ಬಿಡಿಬಿಡಿಯಾಗಿ ವಿಶದೀಕರಿಸುತ್ತಿರಬಹುದು. ಕಳೆದ ವರ್ಷದವರೆಗೆ ಲಾಭದಾಯಕವಾಗಿ ನಡೆಯುತ್ತಿರುವ ಬ್ಯಾಂಕುಗಳು ಬಂಡವಾಳವನ್ನು ಸ್ವೀಕರಿಸುವ ಸಾಧ್ಯತೆಗಳು ಹೆಚ್ಚು. ಆದಾಗ್ಯೂ, ಕಳೆದ ವರ್ಷದವರೆಗೆ ಹಣವನ್ನು ಕಳೆದುಕೊಂಡಿರುವ ಬ್ಯಾಂಕುಗಳು ಹೆಚ್ಚುವರಿ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಬೇಕಾಗುತ್ತವೆ. [...] ತನ್ನ ನಿರ್ಮಾಣ ಸಾಲದ ಸಂಪುಟ, ಪ್ರಯೋಜಕವಲ್ಲದ ಸಾಲಗಳು ಮತ್ತು ಇತರ ತೊಂದರೆಗೊಳಗಾಗಿರುವ ಸ್ವತ್ತುಗಳಿಗೆ ಆಗಿರುವ ತೀವ್ರಸ್ವರೂಪದ ನಷ್ಟಗಳನ್ನು ತಡೆದುಕೊಳ್ಳಲು ಬ್ಯಾಂಕೊಂದು ಸಾಕಷ್ಟು ಬಂಡವಾಳ ಹಾಗೂ ಮೀಸಲುಗಳನ್ನು ಹೊಂದಿದೆಯೇ ಎಂದೂ ಸಹ ಅವು ಕೇಳುತ್ತಿವೆ."<ref name="NYT" /> ಒಂದು ವಿಲೀನದ ಅಥವಾ ಒಕ್ಕೂಟದ ಪಾಲುದಾರನನ್ನು ಕಂಡುಕೊಳ್ಳಲು ಬ್ಯಾಂಕುಗಳು ಪ್ರಯತ್ನಿಸುತ್ತವೆ ಎಂಬ ಗ್ರಹಿಕೆಯೊಂದಿಗೆ ಕೆಲವೊಂದು ಬ್ಯಾಂಕುಗಳು ಬಂಡವಾಳವನ್ನು ಸ್ವೀಕರಿಸಿವೆ. ಕಾರ್ಯಸೂಚಿಯ ಅಡಿಯಲ್ಲಿ ಬಂಡವಾಳವನ್ನು ಸ್ವೀಕರಿಸಲು, ಬ್ಯಾಂಕುಗಳು "ಮುಂದಿನ ಎರಡು ಅಥವಾ ಮೂರು ವರ್ಷಗಳ ಅವಧಿಗಾಗಿರುವ ಒಂದು ನಿರ್ದಿಷ್ಟ ವ್ಯವಹಾರ ಯೋಜನೆಯನ್ನು ಒದಗಿಸುವುದು ಅಗತ್ಯವಾಗಿದೆ ಮತ್ತು ಬಂಡವಾಳವನ್ನು ದ್ವಿಗುಣಗೊಳಿಸಲು ಅವು ಹೇಗೆ ಯೋಜಿಸಿವೆ ಎಂಬುದನ್ನೂ ವಿವರಿಸುವುದು ಅಗತ್ಯವಾಗಿದೆ."<ref name="NYT" />
ರಕ್ಷಣಾತ್ಮಕ ನಿಧಿಗಳನ್ನು, ವಸ್ತುತಃ ಅನಿಯಂತ್ರಿತ ಸಂಸ್ಥೆಗಳಂತೆ, ಸೇರಿಸಿಕೊಳ್ಳಲಾಗುವುದೇ ಅಥವಾ ಇಲ್ಲವೇ ಎಂಬುದು ಸರ್ಕಾರದ ಖಜಾನೆಯ ವಿವೇಚನೆಯನ್ನು ಅವಲಂಬಿಸಿದೆಯಾದರೂ, ಇದು ಅಸಂಭವ ಎಂದು ತೋರುತ್ತದೆ. ರಕ್ಷಣಾತ್ಮಕ ನಿಧಿಗಳು (ಪ್ರಗತಿಪರ ಹೂಡಿಕಾ ತಂತ್ರಗಳನ್ನು ಬಳಸುವ ಮೂಲಕ, ಸಂಕೀರ್ಣವಾದ ಮತ್ತು ಅನೇಕಬಾರಿ ಅಪಾಯಕಾರಿಯಾಗಿರುವ ಹೂಡಿಕೆಗಳನ್ನು ಮಾಡಲು ಅನುಭವಸ್ಥ ಹೂಡಿಕೆದಾರರು ತಮ್ಮ ಹಣವನ್ನು ಕೂಡುನಿಧಿಗೆ ಹಾಕುವ ಪಾಲುದಾರಿಕೆಗಳು) ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿನ ತಮ್ಮ ಗ್ರಹಿಸಲ್ಪಟ್ಟ ಪಾತ್ರದ ಪರಿಣಾಮವಾಗಿ U.S.ನಲ್ಲಿ ಇತ್ತೀಚೆಗೆ ರಾಜಕೀಯವಾಗಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡಿವೆ. ತೆರಿಗೆದಾರರಿಂದ-ಹಣಹೂಡಲ್ಪಟ್ಟ ಬಂಡವಾಳ ಸಹಾಯ ಕಾರ್ಯಸೂಚಿಯೊಂದರಲ್ಲಿ ಅವು ಸಹಭಾಗಿಯಾಗಲು ಅವಕ್ಕೆ ಅವಕಾಶ ಕಲ್ಪಿಸುವಲ್ಲಿ, ರಕ್ಷಣಾತ್ಮಕ ನಿಧಿಗಳ ಈ ಗ್ರಹಿಕೆಯು ಸರ್ಕಾರದ ಖಜಾನೆಗೆ ಅಡಚಣೆಯನ್ನುಂಟುಮಾಡುತ್ತದೆ.<ref name="autogenerated1"/>
== ಅರ್ಹ ಸ್ವತ್ತುಗಳು ಮತ್ತು ಸ್ವತ್ತಿನ ಮೌಲ್ಯ ನಿರ್ಣಯ ==
“ತೊಂದರೆಗೊಳಗಾಗಿರುವ ಸ್ವತ್ತುಗಳ” ಖರೀದಿ ಹಾಗೂ ಆರ್ಥಿಕ ಸ್ಥಿರತೆಯನ್ನು ಮುಂದುವರಿಸಲು "ಅವಶ್ಯಕ" ಎಂದು ಸರ್ಕಾರದ ಖಜಾನೆಯು ಯಾವುದನ್ನು ನಿರ್ಣಯಿಸುತ್ತದೋ ಅಂಥ ಇನ್ನಾವುದೇ ಸ್ವತ್ತಿನ ಖರೀದಿ ಇವೆರಡಕ್ಕೂ TARP ಸರ್ಕಾರದ ಖಜಾನೆಗೆ ಅವಕಾಶ ಮಾಡಿಕೊಡುತ್ತದೆ. ಸ್ಥಿರಾಸ್ತಿ ಮತ್ತು ಅಡಮಾನ-ಸಂಬಂಧಿತ ಸ್ವತ್ತುಗಳು ಹಾಗೂ ಆ ಸ್ವತ್ತುಗಳನ್ನು ಆಧರಿಸಿದ ಖಾತರಿಗಳನ್ನು ತೊಂದರೆಗೊಳಗಾಗಿರುವ ಸ್ವತ್ತುಗಳು ಒಳಗೊಳ್ಳುತ್ತವೆ. ಸ್ವತಃ ಅಡಮಾನಗಳು ಹಾಗೂ ಮಾರುಕಟ್ಟೆಯಲ್ಲಿ ಖರೀದಿಸಲ್ಪಡಬೇಕಾದ ಅಡಮಾನಗಳನ್ನು ಸಂಚಯಿಸುವ ಗುಂಪುಗಳಿಂದ ಒಂದು ಖಾತರಿಯಾಗಿ ಸೃಷ್ಟಿಸಲ್ಪಟ್ಟ ಹಲವಾರು ಹಣಕಾಸು ಸಾಧನಗಳು ಇವೆರಡನ್ನೂ ಸಹ ಇದು ಒಳಗೊಳ್ಳುತ್ತದೆ. ಈ ವರ್ಗವು ಸ್ವಭಾರೆ ಹಕ್ಕು ರದ್ದುಮಾಡಲ್ಪಟ್ಟ ಸ್ವತ್ತುಗಳನ್ನೂ ಸಹ ಪ್ರಾಯಶಃ ಒಳಗೊಳ್ಳುತ್ತದೆ.<ref name="autogenerated1"/>
ಸ್ಥಿರಾಸ್ತಿ ಮತ್ತು ಅಡಮಾನ-ಸಂಬಂಧಿತ ಸ್ವತ್ತುಗಳು (ಮತ್ತು ಆ ಸ್ವತ್ತುಗಳ ವಿಧಗಳ ಮೇಲೆ ಅವಲಂಬಿತವಾಗಿರುವ ಖಾತರಿಗಳು) ಬಿಯರ್ ಸ್ಟರ್ನ್ಸ್ ಬಂಡವಾಳ ಸಹಾಯದ ದಿನಾಂಕವಾದ 2008ರ ಮಾರ್ಚ್ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಹುಟ್ಟಿಕೊಂಡಿದ್ದರೆ (ಅಂದರೆ, ಅವು ಸೃಷ್ಟಿಸಲ್ಪಟ್ಟಿದ್ದರೆ) ಅಥವಾ ಅವು ನೀಡಲ್ಪಟ್ಟಿದ್ದರೆ, ಅವು ಅರ್ಹತೆಯನ್ನು ಪಡೆದಿರುತ್ತವೆ.<ref name="autogenerated1"/>
TARPನ್ನು ನಿರ್ವಹಿಸುವಲ್ಲಿ ಸರ್ಕಾರದ ಖಜಾನೆಯು ಎದುರಿಸುತ್ತಿರುವ ಅತ್ಯಂತ ಕಷ್ಟಕರ ಸಮಸ್ಯೆಗಳ ಪೈಕಿ ಒಂದೆಂದರೆ ತೊಂದರೆಗೊಳಗಾಗಿರುವ ಸ್ವತ್ತುಗಳ ಬೆಲೆನಿಗದಿ ಕಾರ್ಯ. ಅತೀವವಾಗಿ ಸಂಕೀರ್ಣವಾಗಿರುವ ಮತ್ತು ಕೆಲವೊಮ್ಮೆ ಒಂದು ಮಾರುಕಟ್ಟೆಯೇ ಇಲ್ಲದಾಗಿರುವ, ನಿರ್ವಹಿಸಲು ಅನುಕೂಲವಿಲ್ಲದಷ್ಟು ದೊಡ್ಡದಾಗಿರುವ ಸಾಧನಗಳಿಗೆ ಬೆಲೆನಿಗದಿ ಮಾಡಲು ಸರ್ಕಾರದ ಖಜಾನೆಯು ಒಂದು ದಾರಿಯನ್ನು ಕಂಡುಹಿಡಿಯಬೇಕಿರುತ್ತದೆ. ಇದರ ಜೊತೆಯಲ್ಲಿ, ತೆರಿಗೆದಾರನಿಂದ ಒದಗಿಸಲ್ಪಟ್ಟ ಸಾರ್ವಜನಿಕ ನಿಧಿಗಳನ್ನು ಪರಿಣಾಮಕಾರಿಯಾಗಿ ಬಳಸುವಿಕೆ ಹಾಗೂ ಅದರ ಅಗತ್ಯವಿರುವ ಹಣಕಾಸು ಸಂಸ್ಥೆಗಳಿಗೆ ಬೇಕಾಗುವಷ್ಟು ನೆರವನ್ನು ಒದಗಿಸುವಿಕೆ ಇವುಗಳ ನಡುವಿನ ಒಂದು ಸಮತೋಲನವನ್ನು ಬೆಲೆನಿಗದಿ ಮಾಡುವಿಕೆಯು ಕಂಡುಕೊಳ್ಳಬೇಕು.<ref name="autogenerated1"/>
ಮಾರುಕಟ್ಟೆಯ ಕಾರ್ಯವಿಧಾನಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಂಡು ಕಾರ್ಯಸೂಚಿಯೊಂದನ್ನು ವಿನ್ಯಾಸಗೊಳಿಸಲು ಸರ್ಕಾರದ ಖಜಾನೆಯನ್ನು ಕಾಯಿದೆಯು ಉತ್ತೇಜಿಸುತ್ತದೆ. ಸ್ವತ್ತುಗಳಿಗೆ ಬೆಲೆನಿಗದಿ ಮಾಡಲು ಸರ್ಕಾರದ ಖಜಾನೆಯು “ಹಿಮ್ಮೊಗದ ಹರಾಜು” ಕಾರ್ಯವಿಧಾನವೊಂದನ್ನು ಬಳಸುತ್ತದೆ ಎಂಬ ನಿರೀಕ್ಷೆಗೆ ಇದು ಕಾರಣವಾಗಿದೆ. ಒಂದು ನಿರ್ದಿಷ್ಟ ಬಗೆಯ ಸ್ವತ್ತುಗಳನ್ನು ಮಾರಾಟಮಾಡಲಿರುವ ಹಕ್ಕಿಗಾಗಿ ಸವಾಲುಗಾರರು (ಬಿಡ್ಡರ್) (ಅಂದರೆ, ತೊಂದರೆಗೊಳಗಾಗಿರುವ ಸ್ವತ್ತುಗಳ ಸಮರ್ಥ ಮಾರಾಟಗಾರರು) ಸವಾಲುಗಳನ್ನು ಅಥವಾ ಕೂಗಿದ ಬೆಲೆಗಳನ್ನು ಸರ್ಕಾರದ ಖಜಾನೆಯೊಂದಿಗೆ ಮಂಡಿಸುವುದು ಒಂದು ಹಿಮ್ಮೊಗ ಹರಾಜು ಎನಿಸಿಕೊಳ್ಳುತ್ತದೆ. ಮಾರಾಟದ ಬೆಲೆಯು ಅತ್ಯಂತ ಕಡಿಮೆಯ ಬೆಲೆಯಾಗಿದ್ದು, ಈ ಬೆಲೆಯಲ್ಲಿ ವಸ್ತುವಿನ ಅವಶ್ಯವಿರುವ ಪ್ರಮಾಣವನ್ನು ಕೂಗಿದ ಬೆಲೆಯು ಒದಗಿಸುತ್ತದೆ. ತಾತ್ತ್ವಿಕವಾಗಿ, ಈ ವ್ಯವಸ್ಥೆಯು ಒಂದು ಮಾರುಕಟ್ಟೆ ಬೆಲೆಯನ್ನು ಸೃಷ್ಟಿಸುತ್ತದೆ, ಏಕೆಂದರೆ ತಾವು ಪಡೆಯಬಹುದಾದ ಅತಿಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡಲು ಸವಾಲುಗಾರರು ಬಯಸುತ್ತಾರೆ. ಆದರೆ, ಒಂದು ಮಾರಾಟವನ್ನು ಕಾರ್ಯಸಾಧ್ಯಗೊಳಿಸುವಷ್ಟು ತಾವು ಸಮರ್ಥರಾಗಿರಬೇಕು ಎಂದು ಅವರು ಬಯಸುವುದರಿಂದ, ಸ್ಪರ್ಧಾತ್ಮಕವಾಗಿರಲು ಅವರು ಸಾಕಷ್ಟು ಕೆಳಗಿರುವ ಬೆಲೆಯೊಂದನ್ನು ನಿಗದಿಪಡಿಸಬೇಕಾಗುತ್ತದೆ. ಸರ್ಕಾರದ ಖಜಾನೆಯು ತನ್ನ ಮೊದಲ ಸ್ವತ್ತಿನ ಖರೀದಿಯ ನಂತರದ ಎರಡು ದಿನಗಳನ್ನು ಮೀರದಂತೆ, ಬೆಲೆನಿಗದಿ ಕಾರ್ಯ, ಖರೀದಿ ಕಾರ್ಯ, ಮತ್ತು ತೊಂದರೆಗೊಳಗಾಗಿರುವ ಸ್ವತ್ತುಗಳ ಮೌಲ್ಯನಿರ್ಣಯ ಕಾರ್ಯಗಳಿಗೆ ಸಂಬಂಧಿಸಿದ ತನ್ನ ವಿಧಾನಗಳನ್ನು ಪ್ರಕಟಿಸುವುದು ಅವಶ್ಯಕವಾಗಿರುತ್ತದೆ.<ref name="autogenerated1"/>
TARPನ ಅಡಿಯಲ್ಲಿ ಖರೀದಿಸಲಾದ ಸ್ವತ್ತುಗಳ ಮೌಲ್ಯನಿರ್ಣಯಮಾಡಲು ಫೆಡರಲ್ ಕ್ರೆಡಿಟ್ ರಿಫಾರ್ಮ್ ಆಕ್ಟ್ನಲ್ಲಿ (FCRA) ನಿರ್ದಿಷ್ಟವಾಗಿ ನಮೂದಿಸಲಾಗಿರುವುದಕ್ಕೆ ಹೋಲುವಂತಿರುವ ಕಾರ್ಯವಿಧಾನಗಳನ್ನು ಕಾಂಗ್ರೆಷನಲ್ ಬಜೆಟ್ ಆಫೀಸ್ (CBO) ಬಳಸುತ್ತದೆ.<ref name="cbo.gov">ಎ CBO ರಿಪೋರ್ಟ್: ದಿ ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್: ರಿಪೋರ್ಟ್ ಆನ್ ಟ್ರಾನ್ಸಾಕ್ಷನ್ಸ್ ಥ್ರೂ ಡಿಸೆಂಬರ್ 31, 2008. [http://www.cbo.gov/doc.cfm?index=9961&type=1 ] 2009ರ ಜನವರಿ 20ರಂದು ಡೌನ್ಲೋಡ್ ಮಾಡಲಾಯಿತು.</ref>
2009ರ ಫೆಬ್ರುವರಿ 6ರ ದಿನಾಂಕದ ವರದಿಯೊಂದರಲ್ಲಿ, ಕಾಂಗ್ರೆಷನಲ್ ಓವರ್ಸೈಟ್ ಪ್ಯಾನೆಲ್ ಒಂದು ತೀರ್ಮಾನಕ್ಕೆ ಬಂದಿತು. ಸರ್ಕಾರದ ಖಜಾನೆಯು TARPನ ಅಡಿಯಲ್ಲಿ ಖರೀದಿಸಿದ ಸ್ವತ್ತುಗಳಿಗೆ, ಅವುಗಳ ಅಂದಿನ-ಪ್ರಸಕ್ತ ಮಾರುಕಟ್ಟೆ ಮೌಲ್ಯಕ್ಕಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿನ ಮೊತ್ತವನ್ನು ಪಾವತಿಸಿದೆ ಎಂಬುದೇ ಆ ತೀರ್ಮಾನವಾಗಿತ್ತು. ಸರ್ಕಾರದ ಖಜಾನೆಯು 254 ಶತಕೋಟಿ $ನಷ್ಟು ಹಣವನ್ನು ಪಾವತಿಸಿದೆ ಎಂಬುದನ್ನು ಕಂಡುಕೊಂಡ COPಯು, ಈ ಬೆಲೆಗೆ ಸಂಬಂಧಿಸಿದಂತೆ ಸರ್ಕಾರದ ಖಜಾನೆಯು ಸರಿಸುಮಾರು 176 ಶತಕೋಟಿ $ನಷ್ಟು ಬೆಲೆಬಾಳುವ ಸ್ವತ್ತುಗಳನ್ನು ಸ್ವೀಕರಿಸಿದೆಯೆಂತಲೂ, 78 ಶತಕೋಟಿ $ನಷ್ಟು ಕೊರತೆಯು ಇದರಿಂದ ಉಂಟಾಗಿದೆಯೆಂತಲೂ ತಿಳಿಸಿತು. COPಯ ಮೌಲ್ಯ ನಿರ್ಣಯದ ವಿಶ್ಲೇಷಣೆಯು ಊಹಿಸಿದ ಪ್ರಕಾರ,
"TARPಯ ಅಡಿಯಲ್ಲಿ ನೀಡಲ್ಪಟ್ಟವುಗಳನ್ನು ಹೋಲುವಂತಿರುವ ಖಾತರಿಗಳು, ಬಂಡವಾಳ ಮಾರುಕಟ್ಟೆಗಳಲ್ಲಿ ನ್ಯಾಯೋಚಿತ ಮೌಲ್ಯಗಳಲ್ಲಿ ಮಾರಾಟವಾಗುತ್ತಿದ್ದವು" ಮತ್ತು ಫಲಿತಾಂಶಗಳನ್ನು ಅಡ್ಡತನಿಖೆ ಮಾಡಲು ಹಾಗೂ ಕ್ರಮಬದ್ಧಗೊಳಿಸಲು ಅಥವಾ ಊರ್ಜಿತಗೊಳಿಸಲು ಅವು ಬಹುವಿಧದ ಮಾರ್ಗಗಳನ್ನು ಅಳವಡಿಸಿಕೊಂಡಿದ್ದವು. ತನ್ನ ಖರೀದಿಯ ಕುರಿತಾಗಿ ಸರ್ಕಾರದ ಖಜಾನೆಯಿಂದ ಹೊರಬಿದ್ದ ಪ್ರಕಟಣೆಯನ್ನು ತಕ್ಷಣವೇ ಅನುಸರಿಸಿದ ಸಮಯದಲ್ಲಿದ್ದಂತೆ ಪ್ರತಿ ಖಾತರಿಗಾಗಿರುವ ಮೌಲ್ಯವನ್ನು ಅಂದಾಜುಮಾಡಲಾಯಿತು. ಉದಾಹರಣೆಗೆ, COP ಕಂಡುಕೊಂಡ ಪ್ರಕಾರ, 10/14/08ರಂದು ಸಿಟಿಗ್ರೂಪ್ನಿಂದ 25 ಶತಕೋಟಿ $ನಷ್ಟು ಮೌಲ್ಯದ ಸ್ವತ್ತುಗಳನ್ನು ಸರ್ಕಾರದ ಖಜಾನೆಯು ಖರೀದಿಸಿತು. ಆದಾಗ್ಯೂ, ಇದರ ವಾಸ್ತವಿಕ ಮೌಲ್ಯವು 15.5 ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಯಿತು. ಇದರಿಂದಾಗಿ 38%ನಷ್ಟು (ಅಥವಾ 9.5 ಶತಕೋಟಿ $ನಷ್ಟು) ಪ್ರಮಾಣದ ಸಹಾಯಧನವು ಸೃಷ್ಟಿಯಾದಂತಾಯಿತು.<ref name="cop.senate.gov"/>
== ತೆರಿಗೆದಾರ ಹೂಡಿಕೆಯ ಸಂರಕ್ಷಣೆ ==
# '''ಇಕ್ವಿಟಿ ಹೂಡಿಕೆ ಹಣಗಳು'''
## TARPಗೆ ಸ್ವತ್ತುಗಳನ್ನು ಮಾರಾಟಮಾಡುತ್ತಿರುವ ಹಣಕಾಸು ಸಂಸ್ಥೆಗಳು ಸರ್ಕಾರದ ಖಜಾನೆಗೆ ಇಕ್ವಿಟಿ ಪಾವತಿ ಪತ್ರಗಳನ್ನು (ಒಂದು ನಿರ್ದಿಷ್ಟ ಬೆಲೆಗೆ ಖಾತರಿಯನ್ನು ನೀಡುತ್ತಿರುವ ಕಂಪನಿಯಲ್ಲಿನ ಷೇರುಗಳನ್ನು ಖರೀದಿಸಲು ತನ್ನ ಹಿಡುವಳಿದಾರನಿಗೆ ಅರ್ಹತೆ ನೀಡುವ ಒಂದು ಬಗೆಯ ಖಾತರಿ), ಅಥವಾ ಇಕ್ವಿಟಿ ಅಥವಾ ಮೇಲ್ದರ್ಜೆಯ ಋಣಭಾರ ಖಾತರಿಗಳನ್ನು (ಸಾರ್ವಜನಿಕವಾಗಿ ಪಟ್ಟೀಕೃತವಲ್ಲದ ಕಂಪನಿಗಳು) ನೀಡುವುದು ಕಾಯಿದೆಯ ಪ್ರಕಾರ ಅವಶ್ಯಕವಾಗಿದೆ. ಪಾವತಿ ಪತ್ರಗಳಿಗೆ ಸಂಬಂಧಿಸಿದ ಹೇಳುವುದಾದರೆ, ಮತ-ಚಲಾಯಿಸದ ಷೇರುಗಳಿಗಾಗಿ ಮಾತ್ರವೇ ಸರ್ಕಾರದ ಖಜಾನೆಯು ಪಾವತಿ ಪತ್ರಗಳನ್ನು ಸ್ವೀಕರಿಸುತ್ತದೆ, ಅಥವಾ ಸ್ಟಾಕ್ಗೆ ಮತ ಚಲಾಯಿಸದಿರಲು ಒಪ್ಪುತ್ತದೆ. ಈ ಸಂಸ್ಥೆಗಳಲ್ಲಿನ ತನ್ನ ಹೊಸ ಮಾಲೀಕತ್ವದ ಹೂಡಿಕೆಯ ಹಣಗಳ ಮೂಲಕ ಸರ್ಕಾರದ ಖಜಾನೆಗೆ ಲಾಭದಾಯಕತೆಯ ಸಾಧ್ಯತೆಯನ್ನು ನೀಡುವುದರ ಮೂಲಕ ತೆರಿಗೆದಾರರನ್ನು ರಕ್ಷಿಸಲು ಈ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ತಾತ್ತ್ವಿಕವಾಗಿ, ಒಂದು ವೇಳೆ ಹಣಕಾಸು ಸಂಸ್ಥೆಗಳು ಸರ್ಕಾರದ ನೆರವಿನಿಂದ ಪ್ರಯೋಜನವನ್ನು ಪಡೆದರೆ ಹಾಗೂ ತಮ್ಮ ಹಿಂದಿನ ಬಲವನ್ನು ಮರುಗಳಿಸಿದರೆ, ಸರ್ಕಾರವೂ ಕೂಡ ಅವುಗಳ ವಸೂಲಾತಿಯಿಂದ ಲಾಭಗಳಿಸಲು ಸಾಧ್ಯವಾಗುತ್ತದೆ.<ref name="autogenerated1"/>
# '''ಕಾರ್ಯನಿರ್ವಾಹಕ ಪರಿಹಾರದ ಮೇಲಿನ ಮಿತಿಗಳು'''
## TARPನಲ್ಲಿ ಗಮನಾರ್ಹವಾಗಿ ಸಹಭಾಗಿಯಾಗುವುದನ್ನು ಆಯ್ದುಕೊಳ್ಳುವ ಕಂಪನಿಗಳಲ್ಲಿನ ಅತ್ಯಂತ ಹೆಚ್ಚಿನ ವೇತನ ಪಡೆಯುವ ಐದು ಕಾರ್ಯನಿರ್ವಾಹಕರ ಪರಿಹಾರದ ಮೇಲೆ ಕಾಯಿದೆಯು ಒಂದಷ್ಟು ಹೊಸ ಮಿತಿಗಳನ್ನು ಹೇರಿದೆ. ಹರಾಜು ಪ್ರಕ್ರಿಯೆಯ ಮೂಲಕ ಸಹಭಾಗಿಯಾಗುವ ಕಂಪನಿಗಳನ್ನು, ನೇರ ಮಾರಾಟದ ಮೂಲಕ (ಅಂದರೆ, ಒಂದು ಸವಾಲುಗಾರಿಕೆಯ ಪ್ರಕ್ರಿಯೆಯಿಲ್ಲದೆಯೇ) ಸಹಭಾಗಿಯಾಗುವ ಕಂಪನಿಗಳಿಗಿಂತ ವಿಭಿನ್ನವಾಗಿ ಸದರಿ ಕಾಯಿದೆಯು ಪರಿಗಣಿಸುತ್ತದೆ..
### '''ಒಂದು ಹರಾಜು ಪ್ರಕ್ರಿಯೆಯ ಮೂಲಕ 300 ದಶಲಕ್ಷ $ಗಿಂತ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಮಾರಾಟಮಾಡುವ ಕಂಪನಿಗಳು''' ಭವಿಷ್ಯದ ಯಾವುದೇ ಕಾರ್ಯನಿರ್ವಾಹಕರೊಂದಿಗೆ ಹೊಸ “ಕರಾರು ಸಮಾಪ್ತಿ” ಒಪ್ಪಂದಗಳನ್ನು (ಅವಧಿಯು ಅಂತ್ಯಗೊಳ್ಳುತ್ತಿದ್ದಂತೆ ಬೃಹತ್ ಪ್ರಮಾಣದ ಪಾವತಿಗಳನ್ನು ಒದಗಿಸುವ ನೌಕರಿಯ ಒಪ್ಪಂದಗಳು) ಸಹಿ ಹಾಕದಂತೆ ನಿಷೇಧಿಸಲ್ಪಟ್ಟಿವೆ. ಪ್ರತಿ ಕಾರ್ಯನಿರ್ವಾಹಕನ ಪಾವತಿಗೆ ಸಂಬಂಧಿಸಿದ ವಾರ್ಷಿಕ ತೆರಿಗೆ ಕಡಿತಗೊಳಿಸುವಿಕೆಗಳ ಮೇಲೆ 500,000 $ನಷ್ಟು ಒಂದು ಮಿತಿಯನ್ನೂ ಇದು ಇರಿಸಲಿದೆ. ಅಷ್ಟೇ ಅಲ್ಲ, ಈಗಾಗಲೇ ಸರಿಯಾದ ಸ್ಥಾನದಲ್ಲಿರುವ ಅಥವಾ ಯುಕ್ತವಾಗಿರುವ ಯಾವುದೇ ಕರಾರು ಸಮಾಪ್ತಿಗಳಿಗಾಗಿರುವ ಬೇರ್ಪಡಿಕೆಯ ಪ್ರಯೋಜನಗಳ ಮೇಲೆ ಒಂದು ಕಡಿತಗೊಳಿಸುವಿಕೆಯ ಮಿತಿಯನ್ನು ಇದು ಇರಿಸಲಿದೆ.<ref name="autogenerated1"/>
### '''ನೇರ ಖರೀದಿಗಳ ಕಾರಣದಿಂದಾಗಿ ಸರ್ಕಾರದ ಖಜಾನೆಯು ಸ್ವಾಧೀನಪಡಿಸಿಕೊಳ್ಳುವ ಇಕ್ವಿಟಿಯ ಕಂಪನಿಗಳು''' ಸರ್ಕಾರದ ಖಜಾನೆಯಿಂದ ರೂಪಿಸಲ್ಪಡುವ ಕಠಿಣವಾದ ಮಾನದಂಡಗಳನ್ನು ಈಡೇರಿಸಬೇಕು. ಈ ಮಾನದಂಡಗಳ ಅನುಸಾರ ಕಂಪನಿಗಳು ಒಂದಷ್ಟು ಕರ್ತವ್ಯಗಳನ್ನು ನೆರವೇರಿಸುವುದು ಅಗತ್ಯವಾಗಿದೆ. ಅವುಗಳೆಂದರೆ: ಕಾರ್ಯನಿರ್ವಾಹಕರು "ಅನಾವಶ್ಯಕ ಹಾಗೂ ಹೆಚ್ಚುವರಿ"ಯಾದ ಅಪಾಯ-ತೆಗೆದುಕೊಳ್ಳುವುದನ್ನು ಉತ್ತೇಜಿಸುವ ಪರಿಹಾರದ ಸ್ವರೂಪಗಳನ್ನು ತೆಗೆದುಹಾಕುವುದು, ಕರಾರುವಾಕ್ಕಾಗಿಲ್ಲ ಎಂದು ನಂತರದಲ್ಲಿ ಸಾಬೀತು ಮಾಡಲ್ಪಟ್ಟ ಹಣಕಾಸು ಲೆಕ್ಕಪಟ್ಟಿಗಳನ್ನು ಆಧರಿಸಿ ಹಿರಿಯ ಕಾರ್ಯನಿರ್ವಾಹಕರಿಗೆ ಈಗಾಗಲೇ ಪಾವತಿಸಲಾದ ಲಾಭಾಂಶಗಳ ಹಿಂಪಡೆಯುವಿಕೆಗೆ (ಒಂದು ದೋಷಯುಕ್ತ ದತ್ತಾಂಶದ ಆಧಾರದ ಮೇಲೆ ಲಾಭಾಂಶಗಳು ಪಾವತಿಸಲ್ಪಟ್ಟವು ಎಂಬ, ಪಾವತಿ-ನಂತರದ ಒಂದು ತೀರ್ಮಾನದ ಸಂದರ್ಭದಲ್ಲಿ ಲಾಭಾಂಶಗಳನ್ನು ಬಲವಂತವಾಗಿ ಮರುಪಾವತಿ ಮಾಡುವುದು) ವ್ಯವಸ್ಥೆ ಮಾಡುವುದು, ಮತ್ತು ಮುಂಚಿತವಾಗಿ ಊರ್ಜಿತಗೊಳಿಸಲ್ಪಟ್ಟಿದ್ದ ಕರಾರು ಸಮಾಪ್ತಿಗಳ ಪಾವತಿಯನ್ನು ನಿಷೇಧಿಸುವುದು.<ref name="autogenerated1"/>
# '''ನಷ್ಟ ಪರಿಹಾರ ನೀಡುವಿಕೆ'''
## [[EESA]]ಯ ಕಟ್ಟಕಡೆಯ ಅಂಗೀಕಾರದಲ್ಲಿ ಈ ಕಟ್ಟುಪಾಡು ಒಂದು ದೊಡ್ಡ ಅಂಶವಾಗಿತ್ತು. "ಮರು ಪಾವತಿಸಲ್ಪಡುವ" ಅವಕಾಶವನ್ನು ಇದು ತೆರಿಗೆದಾರನಿಗೆ ನೀಡುತ್ತದೆ. ನಷ್ಟ ಪರಿಹಾರ ನೀಡುವಿಕೆಯ ಕಟ್ಟುಪಾಡಿನ ಅನುಸಾರ,
ಅದು ಶಾಸನವಾದ ಐದು ವರ್ಷಗಳ ನಂತರ ವ್ಯವಸ್ಥಾಪನೆ ಮತ್ತು ಆಯವ್ಯಯದ ಕಚೇರಿಯ ನಿರ್ದೇಶಕನು TARPನ ಹಣಕಾಸು ಸ್ಥಿತಿಗತಿಗಳ ಕುರಿತು ಔಪಚಾರಿಕ ಸಭೆಗೆ ವರದಿಯೊಂದನ್ನು ಸಲ್ಲಿಸುವುದು ಅತ್ಯಗತ್ಯ. ಒಂದು ವೇಳೆ, ಸ್ವತ್ತುಗಳ ಮಾರಾಟದ ಮೂಲಕ ತನ್ನ ಹೂಡಿದ ಮೊಬಲಗುಗಳಿಗೆ ನಷ್ಟ ಪರಿಹಾರ ನೀಡಲು TARPಗೆ ಸಾಧ್ಯವಾಗದಿದ್ದಲ್ಲಿ, ಹಣಕಾಸು ಉದ್ಯಮದಿಂದ ಆದ ನಷ್ಟಗಳನ್ನು ಕಟ್ಟಿಕೊಡುವಂತೆ ಔಪಚಾರಿಕ ಸಭೆಗೆ ಅಧ್ಯಕ್ಷನು ಯೋಜನೆಯೊಂದನ್ನು ಸಲ್ಲಿಸುವುದು ಕಾಯಿದೆಯ ಅನುಸಾರ ಅತ್ಯಗತ್ಯವಾಗಿರುತ್ತದೆ. ತಾತ್ತ್ವಿಕವಾಗಿ ಇದು ರಾಷ್ಟ್ರೀಯ ಋಣಭಾರಕ್ಕೆ TARP ಸೇರಿಕೊಳ್ಳದಂತೆ ಅದನ್ನು ತಡೆಯುತ್ತದೆ. ಕಟ್ಟುಪಾಡಿನಲ್ಲಿರುವ “ಹಣಕಾಸು ಉದ್ಯಮ” ಎಂಬ ಪದದ ಬಳಕೆಯು, ಇಂಥದೊಂದು ಯೋಜನೆಯು ಕೇವಲ TARPನಿಂದ ಸ್ವತಃ ಸಹಾಯಪಡೆದ ಸಂಸ್ಥೆಗಳಿಗಿಂತ ಹೆಚ್ಚಾಗಿ ಸಮಗ್ರ ಹಣಕಾಸು ವಲಯವನ್ನು ತೊಡಗಿಸಿಕೊಳ್ಳುತ್ತದೆ ಎಂಬ ಸಾಧ್ಯತೆಯನ್ನು ಮುಕ್ತವಾಗಿ ಇರಿಸುತ್ತದೆ.<ref name="autogenerated1"/>
# '''ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆ'''
## TARPನಲ್ಲಿನ ಸಹಯೋಗಕ್ಕಾಗಿ ಅವಶ್ಯಕವಾಗಿರುವ ಬಹಿರಂಗಪಡಿಸುವಿಕೆಯ ಬಗೆ ಹಾಗೂ ವ್ಯಾಪ್ತಿಯನ್ನು ಸರ್ಕಾರದ ಖಜಾನೆಯು ಅಂತಿಮವಾಗಿ ನಿರ್ಣಯಿಸುತ್ತದೆಯಾದರೂ, ಈ ಅವಶ್ಯಕತೆಗಳು ವ್ಯಾಪಕವಾಗಿರುತ್ತವೆ, ಅದರಲ್ಲೂ ನಿರ್ದಿಷ್ಟವಾಗಿ TARPನಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಯಾವುದೇ ಸ್ವತ್ತಿಗೆ ಸಂಬಂಧಿಸಿದಂತೆ ಇದು ಹೆಚ್ಚು ಅನ್ವಯವಾಗುತ್ತದೆ ಎಂಬುದು ಸ್ಪಷ್ಟವಾಗುತ್ತದೆ. TARPನಲ್ಲಿ ಸಹಭಾಗಿಯಾಗುವ ಸಂಸ್ಥೆಗಳು, TARPಗೆ ತಾವು ಮಾರಿದ ಸ್ವತ್ತುಗಳ ಮೊತ್ತ, ತಾವು ಮಾರಿದ ಸ್ವತ್ತುಗಳ ಬಗೆ ಹಾಗೂ ಅದನ್ನು ಮಾರಿದ ಬೆಲೆ ಇವೇ ಮೊದಲಾದ ಅಂಶಗಳೂ ಸೇರಿದಂತೆ, ತಮ್ಮ ಸಹಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾಗಿ ಬರುವುದು ನಿಶ್ಚಿತವಾಗಿರುವಂತೆ ಕಾಣುತ್ತದೆ. ಸರ್ಕಾರದ ಖಜಾನೆಯ ಇಷ್ಟಾನುಸಾರವಾಗಿ ಹೆಚ್ಚು ವ್ಯಾಪಕವಾದ ಬಹಿರಂಗಪಡಿಸುವಿಕೆಯ ಅವಶ್ಯಕತೆಯು ಕಂಡುಬರಬಹುದು.<ref name="autogenerated1"/>
## TARPಗೆ ಸ್ವತ್ತುಗಳನ್ನು ಮಾರಾಟಮಾಡುವ ಪ್ರತಿಯೊಂದು "ಬಗೆಯ" ಸಂಸ್ಥೆಗೆ ಸಂಬಂಧಿಸಿದಂತೆ, ಸಂಸ್ಥೆಗಳ ಬಹಿರಂಗಗೊಳಿಸುವಿಕೆಯ ಮೂಲಗಳ (ಜಮಾಖರ್ಚು ಪಟ್ಟಿಯ ಆಚೆಗಿನ ವ್ಯವಹಾರ ನಿರ್ವಹಣೆಗಳು, ನಿಷ್ಪನ್ನವಾದ ಸಾಧನಗಳು, ಮತ್ತು ಅನಿಶ್ಚಿತ ಹೊಣೆಗಾರಿಕೆಗಳಂಥವು) ಮೇಲಿನ ಪ್ರಸಕ್ತ ಬಹಿರಂಗಪಡಿಸುವಿಕೆ ಮತ್ತು ಪಾರದರ್ಶಕತೆಯ ಅವಶ್ಯಕತೆಗಳು ಸಾಕಷ್ಟು ಪ್ರಮಾಣದಲ್ಲಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ಸರ್ಕಾರದ ಖಜಾನೆಗೆ ಒಂದು ವ್ಯಾಪಕವಾದ ಅಧಿಕೃತ ಆದೇಶವನ್ನೂ ಸಹ ಕಾಯಿದೆಯು ನೀಡುವಂತೆ ಕಾಣುತ್ತದೆ. ನಿರ್ದಿಷ್ಟ ಸಂಸ್ಥೆಯೊಂದು ಸಾಕಷ್ಟು ಬಹಿರಂಗಪಡಿಸುವಿಕೆಗಳನ್ನು ಒದಗಿಸಿಲ್ಲ ಎಂಬುದನ್ನು ಒಂದು ವೇಳೆ ಸರ್ಕಾರದ ಖಜಾನೆಯು ಕಂಡುಕೊಂಡಲ್ಲಿ, ಹೊಸ ಬಹಿರಂಗಪಡಿಸುವಿಕೆಯ ಅವಶ್ಯಕತೆಗಳಿಗಾಗಿ ಸಂಸ್ಥೆಯ ನಿಯಂತ್ರಕರಿಗೆ ಶಿಫಾರಸುಗಳನ್ನು ಮಾಡುವ ಅಧಿಕಾರವನ್ನು ಇದು ಹೊಂದಿದ್ದು, ಇವರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ "ಗಮನಾರ್ಹವಾದ ಕಾರ್ಯಾಚರಣೆಗಳನ್ನು" ಹೊಂದಿರುವ ಆ ವಿದೇಶಿ ಹಣಕಾಸು ಸಂಸ್ಥೆಗಳಿಗಾಗಿರುವ ವಿದೇಶಿ-ಸರ್ಕಾರದ ನಿಯಂತ್ರಕರು ಪ್ರಾಯಶಃ ಸೇರಿಕೊಂಡಿರಲು ಸಾಧ್ಯವಿದೆ.<ref name="autogenerated1"/>
# '''ಸರ್ಕಾರದ ಖಜಾನೆಯ ಕ್ರಮಗಳ ನಿರ್ಣಾಯಕ ಅವಲೋಕನ '''
## EESA ಅಡಿಯಲ್ಲಿ ಸರ್ಕಾರದ ಖಜಾನೆಯಿಂದ ತೆಗೆದುಕೊಳ್ಳಲ್ಪಟ್ಟಿರುವ ಕ್ರಮಗಳ ನಿರ್ಣಾಯಕ ಅವಲೋಕನಕ್ಕಾಗಿ ಕಾಯಿದೆಯು ಅವಕಾಶ ಕಲ್ಪಿಸುತ್ತದೆ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾಯಿದೆಗೆ ಅನುಸಾರವಾಗಿ ಸರ್ಕಾರದ ಖಜಾನೆಯು ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಅದನ್ನು ನ್ಯಾಯಾಲಯಕ್ಕೆಳೆಯಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಸರ್ಕಾರದ ಖಜಾನೆಯ ಕ್ರಮಗಳು ಒಂದು ವೇಳೆ ನಿರ್ಧಾರದ ಸ್ವಾತಂತ್ರ್ಯದ ಅಥವಾ ವಿವೇಚನೆಯ ಒಂದು ದುರುಪಯೋಗವನ್ನು ಒಳಗೊಂಡಿದ್ದರೆ, ಅಥವಾ "ಆ ಕ್ರಮಗಳು ಸ್ವೇಚ್ಛಾನುಸಾರವಾಗಿರುವಂತೆ, ವಿಚಿತ್ರ ವರ್ತನೆಯಿಂದ ಕೂಡಿರುವಂತೆ ಕಂಡುಬಂದಲ್ಲಿ.... ಅಥವಾ ಕಾನೂನಿಗೆ ಅನುಸಾರವಾಗಿ ಇರದಿದ್ದಲ್ಲಿ" ಅಂಥ ಕ್ರಮಗಳನ್ನು ಕಾನೂನುಬಾಹಿರವಾದದ್ದು ಎಂದು ಪರಿಗಣಿಸಬಹುದು. ಆದಾಗ್ಯೂ, TARPನಲ್ಲಿನ ತನ್ನ ನಿರ್ದಿಷ್ಟ ಸಹಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರದ ಖಜಾನೆಯು ಕೈಗೊಂಡ ಕ್ರಮಗಳನ್ನು ಪ್ರಶ್ನಿಸಲು ಅಥವಾ ಅದಕ್ಕೆ ಸವಾಲು ಹಾಕಲು TARPಗೆ ಸ್ವತ್ತುಗಳನ್ನು ಮಾರಾಟಮಾಡುವ ಹಣಕಾಸು ಸಂಸ್ಥೆಯೊಂದಕ್ಕೆ ಅವಕಾಶ ನೀಡಲಾಗುವುದಿಲ್ಲ.<ref name="autogenerated1"/>
== ಖರ್ಚುಗಳು ಹಾಗೂ ಬದ್ಧತೆಗಳು ==
2009ರ ಫೆಬ್ರುವರಿ 9ರ ವೇಳೆಗೆ ಇದ್ದಂತೆ, ಒಕ್ಕೂಟದ ಒಂದು ಜವಾಬ್ದಾರಿಯುತ ಆಯವ್ಯಯಕ್ಕೆ ಸಂಬಂಧಿಸಿದ ಸಮಿತಿಯ ಅನುಸಾರ, 388 ಶತಕೋಟಿ $ನಷ್ಟು ಮೊತ್ತವನ್ನು ಹಂಚಿಕೆ ಮಾಡಲಾಗಿದೆ ಮತ್ತು 296 ಶತಕೋಟಿ $ನಷ್ಟು ಮೊತ್ತವನ್ನು ಖರ್ಚುಮಾಡಲಾಗಿದೆ. ಹಣವು ಅರ್ಪಿಸಲ್ಪಟ್ಟ ಬಾಬತ್ತುಗಳ ಪೈಕಿ ಇವು ಸೇರಿವೆ:<ref name="Committee for a Responsible Federal Budget: Stimulus Watch">{{cite web |title=Committee for a Responsible Federal Budget: Stimulus Watch |url=http://www.usbudgetwatch.org/stimulus?filter0=80&filter1=&filter2=&filter3= |date=2009-02-09 |access-date=2010-04-05 |archive-date=2009-08-22 |archive-url=https://web.archive.org/web/20090822085757/http://www.usbudgetwatch.org/stimulus?filter0=80&filter1=&filter2=&filter3= |url-status=dead }}</ref>
* [[ಬಂಡವಾಳ ಖರೀದಿ ಕಾರ್ಯಸೂಚಿ]]ಯ ಮೂಲಕ ಬ್ಯಾಂಕಿನ ಇಕ್ವಿಟಿ ಷೇರುಗಳನ್ನು ಖರೀದಿಸಲು 250 ಶತಕೋಟಿ $ ($195 ಶತಕೋಟಿ $ನಷ್ಟು ಮೊತ್ತವು ಖರ್ಚಾಗಿದೆ);
* ವ್ಯವಸ್ಥಿತವಾಗಿ ಗಣನೀಯ ಪ್ರಮಾಣದಲ್ಲಿ ವಿಫಲಗೊಳ್ಳುತ್ತಿದ್ದ ಸಂಸ್ಥೆಗಳಿಗೋಸ್ಕರ ಇರುವ ಕಾರ್ಯಸೂಚಿಯ ಮೂಲಕ, ಅಂದು USನ 10 ಅಗ್ರಗಣ್ಯ ಕಂಪನಿಗಳ ಪೈಕಿ ಒಂದಾಗಿದ್ದ [[ಅಮೆರಿಕನ್ ಇಂಟರ್ನ್ಯಾಷನಲ್ ಗ್ರೂಪ್]]ನ (AIG) ಮೊದಲ ಹಕ್ಕಿನ ಷೇರುಗಳನ್ನು ಖರೀದಿಸಲು 40 ಶತಕೋಟಿ $ (40 ಶತಕೋಟಿ $ನಷ್ಟು ಮೊತ್ತವು ಖರ್ಚಾಗಿದೆ);
* [[ಅವಧಿ ಸ್ವತ್ತಿನ-ಆಸರೆಯ ಖಾತರಿಗಳ ಸಾಲ ಸೌಲಭ್ಯ]]ದ ಅಡಿಯಲ್ಲಿ [[ನ್ಯೂಯಾರ್ಕ್ನ ಫೆಡರಲ್ ರಿಸರ್ವ್ ಬ್ಯಾಂಕು]] ಅನುಭವಿಸಬಹುದಾದ ಯಾವುದೇ ನಷ್ಟಗಳಿಗೆ ಆಸರೆಯಾಗಲು 20 ಶತಕೋಟಿ $ (ಏನೂ ಖರ್ಚಾಗಿಲ್ಲ);
* ಉದ್ದೇಶಿತ ಹೂಡಿಕಾ ಕಾರ್ಯಸೂಚಿಯ ಮೂಲಕ ಸಿಟಿಗ್ರೂಪ್ ಮತ್ತು ಬ್ಯಾಂಕ್ ಆಫ್ ಅಮೆರಿಕಾ (ಪ್ರತಿಯೊಂದಕ್ಕೂ 20 ಶತಕೋಟಿ $) ಇವುಗಳ ಸ್ಟಾಕ್ ಖರೀದಿಗಳಲ್ಲಿ 40 ಶತಕೋಟಿ $ (40 ಶತಕೋಟಿ $ ಖರ್ಚಾಗಿದೆ)
* ಸ್ವತ್ತು ಜಾಮೀನಿನ ಕಾರ್ಯಸೂಚಿಯ ಮೂಲಕ ಸಿಟಿಗ್ರೂಪ್ (5 ಶತಕೋಟಿ $) ಹಾಗೂ ಬ್ಯಾಂಕ್ ಆಫ್ ಅಮೆರಿಕಾ (7.5 ಶತಕೋಟಿ $) ಇವುಗಳಿಗಾಗಿರುವ ಸಾಲದ ಜಾಮೀನುಗಳಲ್ಲಿ 12.5 ಶತಕೋಟಿ $ (ಏನೂ ಖರ್ಚಾಗಿಲ್ಲ);
* ವಾಹನ ಉದ್ಯಮ ಹಣಕಾಸು ನೆರವಿನ ಕಾರ್ಯಸೂಚಿಯ ಮೂಲಕ ವಾಹನ ತಯಾರಕರು ಮತ್ತು ಅವರ ಹಣಕಾಸು ನೆರವಿನ ಘಟಕಗಳಿಗೆ ನೀಡಲಾದ ಸಾಲಗಳಲ್ಲಿ 25 ಶತಕೋಟಿ $ (21 ಶತಕೋಟಿ $ನಷ್ಟು ಖರ್ಚಾಗಿದೆ)
TARP ಮೂಲಕ ವಿಧಿಸಲಾದ ವ್ಯವಹಾರ ಕಾರ್ಯಚಟುವಟಿಕೆಗಳನ್ನು ಅವಲೋಕಿಸಿ, 2009ರ ಜನವರಿಯಲ್ಲಿ ವರದಿಯೊಂದನ್ನು ಕಾಂಗ್ರೆಷನಲ್ ಬಜೆಟ್ ಆಫೀಸ್ ಬಿಡುಗಡೆ ಮಾಡಿತು. CBO ಕಂಡುಕೊಂಡ ಪ್ರಕಾರ, 2008ರ ಡಿಸೆಂಬರ್ 31ರವರೆಗೆ TARP ಅಡಿಯಲ್ಲಿನ ವ್ಯವಹಾರ ಕಾರ್ಯಚಟುವಟಿಕೆಗಳು ಒಟ್ಟಾರೆ 247 ಶತಕೋಟಿ $ನಷ್ಟು ಮೊತ್ತವನ್ನು ಮುಟ್ಟಿದ್ದವು. CBOನ ವರದಿಯ ಪ್ರಕಾರ, ಸರ್ಕಾರದ ಖಜಾನೆಯು ತನ್ನ ಬಂಡವಾಳ ಖರೀದಿ ಕಾರ್ಯಸೂಚಿಯ (ಕ್ಯಾಪಿಟಲ್ ಪರ್ಚೇಸ್ ಪ್ರೋಗ್ರ್ಯಾಂ-CPP) ಮೂಲಕ, 214 U.S. ಹಣಕಾಸು ಸಂಸ್ಥೆಗಳಿಂದ ಮೊದಲ ಹಕ್ಕಿನ ಸ್ಟಾಕ್ ಮತ್ತು ಪಾವತಿ ಪತ್ರಗಳ 178 ಶತಕೋಟಿ $ನಷ್ಟು ಮೊತ್ತದ ಷೇರುಗಳನ್ನು ಖರೀದಿಸಿತ್ತು. AIGಯಲ್ಲಿನ 40 ಶತಕೋಟಿ $ನಷ್ಟು ಮೌಲ್ಯದ ಮೊದಲ ಹಕ್ಕಿನ ಸ್ಟಾಕ್, ಸಿಟಿಗ್ರೂಪ್ನಲ್ಲಿನ 25 ಶತಕೋಟಿ $ನಷ್ಟು ಮೌಲ್ಯದ ಮೊದಲ ಹಕ್ಕಿನ ಸ್ಟಾಕ್, ಹಾಗೂ ಬ್ಯಾಂಕ್ ಆಫ್ ಅಮೆರಿಕಾದಲ್ಲಿನ 15 ಶತಕೋಟಿ $ನಷ್ಟು ಮೌಲ್ಯದ ಮೊದಲ ಹಕ್ಕಿನ ಸ್ಟಾಕ್ ಇವಿಷ್ಟನ್ನು ಇದು ಒಳಗೊಂಡಿತ್ತು. ಜನರಲ್ ಮೋಟಾರ್ಸ್ ಮತ್ತು ಕ್ರಿಸ್ಲರ್ ಕಂಪನಿಗಳಿಗೆ 18.4 ಶತಕೋಟಿ $ನಷ್ಟು ಸಾಲವನ್ನು ನೀಡಲೂ ಸಹ ಸರ್ಕಾರದ ಖಜಾನೆಯು ಸಮ್ಮತಿಸಿತು. FDIC ಹಾಗೂ ಫೆಡರಲ್ ರಿಸರ್ವ್ ಬ್ಯಾಂಕ್ ವ್ಯವಸ್ಥೆಯ ಜೊತೆಗೆ ಸರ್ಕಾರದ ಖಜಾನೆಯು, ಸಿಟಿಗ್ರೂಪ್ನ ಸ್ವಾಮ್ಯದಲ್ಲಿರುವ 306 ಶತಕೋಟಿ $ನಷ್ಟು ಮೌಲ್ಯದ ಸ್ವತ್ತುಗಳ ಒಂದು ಸಂಪುಟಕ್ಕೆ ಜಾಮೀನುದಾರನಾಗಿ ನಿಲ್ಲಲೂ ಸಹ ಸಮ್ಮತಿಸಿದೆ.<ref name="cbo.gov"/>
TARP ಅಡಿಯಲ್ಲಿನ ವ್ಯವಹಾರ ಕಾರ್ಯಚಟುವಟಿಕೆಗಳಿಗಾಗಿರುವ ಅನುದಾನದ ವೆಚ್ಚವನ್ನೂ ಸಹ CBO ಅಂದಾಜಿಸಿದೆ. ವಿಶಾಲಾರ್ಥದಲ್ಲಿ ಹೇಳುವುದಾದರೆ, ಸರ್ಕಾರದ ಖಜಾನೆಯು ಹೂಡಿಕೆಗಳಿಗಾಗಿ ಪಾವತಿಸಿದ ಮೊತ್ತ ಅಥವಾ ಸಂಸ್ಥೆಗಳಿಗೆ ನೀಡಿದ ಸಾಲ ಮತ್ತು ಈ ವ್ಯವಹಾರ ಕಾರ್ಯಚಟುವಟಿಕೆಗಳ ಮಾರುಕಟ್ಟೆ ಮೌಲ್ಯ ಇವುಗಳ ನಡುವಿನ ವ್ಯತ್ಯಾಸವೇ ಅನುದಾನದ ವೆಚ್ಚ ಎಂದು ಕರೆಸಿಕೊಳ್ಳುತ್ತದೆ. ಒಕ್ಕೂಟದ ಸಾಲ ಸುಧಾರಣಾ ಕಾಯಿದೆಯಲ್ಲಿ (ಫೆಡರಲ್ ಕ್ರೆಡಿಟ್ ರಿಫಾರ್ಮ್ ಆಕ್ಟ್-FCRA) ನಿರ್ದಿಷ್ಟವಾಗಿ ನಮೂದಿಸಲಾಗಿರುವಂಥದ್ದೇ ಕಾರ್ಯವಿಧಾನಗಳನ್ನು ಬಳಸಿಕೊಂಡು, ಆದರೆ EESAನಲ್ಲಿ ಸ್ಪಷ್ಟವಾಗಿ ನಮೂದಿಸಲ್ಪಟ್ಟಿರುವ ಮಾರುಕಟ್ಟೆಯ ಅಪಾಯಗಳಿಗೆ ಸಂಬಂಧಿಸಿದ ಹೊಂದಾಣಿಕೆ ಮಾಡಲ್ಪಟ್ಟು ಇಂಥದೊಂದು ಮಾರುಕಟ್ಟೆ ಮೌಲ್ಯದ ಸನ್ನಿವೇಶದಲ್ಲಿ ಉಲ್ಲೇಖಿಸಲಾದ ಸ್ವತ್ತುಗಳು ಮೌಲ್ಯ ನಿರ್ಣಯಕ್ಕೆ ಒಳಗಾಗಿರುತ್ತವೆ.
<ref name="cbo.gov"/> CBO ಅಂದಾಜಿಸಿರುವ ಪ್ರಕಾರ, 2008ರ ಡಿಸೆಂಬರ್ 31ಕ್ಕೆ ಮುಂಚಿನ ವ್ಯವಹಾರ ಚಟುವಟಿಕೆಗಳಲ್ಲಿದ್ದ 247 ಶತಕೋಟಿ $ನಷ್ಟು ಮೌಲ್ಯದ ಸ್ವತ್ತುಗಳ ಅನುದಾನದ ವೆಚ್ಚದ ಮೊತ್ತವು 64 ಶತಕೋಟಿ $ನಷ್ಟಿತ್ತು. ಒಂದು ಒಕ್ಕೂಟದ ಒಂದು ಜವಾಬ್ದಾರಿಯುತ ಆಯವ್ಯಯಕ್ಕಾಗಿರುವ ಸಮಿತಿಯಿಂದ ಪಡೆಯಲಾದ ಒಂದು ಪರಿಷ್ಕೃತ ವಿಶ್ಲೇಷಣೆಯು ಅಂದಾಜಿಸುವ ಪ್ರಕಾರ, 02/3/09ರಲ್ಲಿದ್ದಂತೆ TARPನ ಎಲ್ಲಾ ಖರ್ಚುಮಾಡುವಿಕೆಗಾಗಿ 80 ಶತಕೋಟಿ $ನಷ್ಟು ಮೊತ್ತದ ಆಯವ್ಯಯದ ಪ್ರಭಾವವು ಕಂಡುಬಂದಿದೆ.<ref name="Committee for a Responsible Federal Budget: Stimulus Watch"/>
== ಸಹಭಾಗಿಗಳು ==
{{seealso|Supervisory Capital Assessment Program}}
ಸರ್ಕಾರದ ಖಜಾನೆಯಿಂದ ಮೊದಲ ಹಕ್ಕಿನ ಸ್ಟಾಕ್ ಹೂಡಿಕೆಗಳನ್ನು ಸ್ವೀಕರಿಸಲು ಸಮ್ಮತಿಸಿರುವ ಬ್ಯಾಂಕುಗಳಲ್ಲಿ ಇವು ಸೇರಿವೆ: [[ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಇಂಕ್.]], [[ಮೋರ್ಗಾನ್ ಸ್ಟಾನ್ಲೆ]], [[J.P. ಮೋರ್ಗಾನ್ ಚೇಸ್ & ಕಂ.]], [[ಬ್ಯಾಂಕ್ ಆಫ್ ಅಮೆರಿಕಾ ಕಾರ್ಪ್.]] ([[ಮೆರಿಲ್ ಲಿಂಚ್]] ಸೇರಿದಂತೆ), [[ಸಿಟಿಗ್ರೂಪ್ ಇಂಕ್.]], [[ವೆಲ್ಸ್ ಫಾರ್ಗೋ & ಕಂ.]], [[ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲಾನ್]] ಮತ್ತು [[ಸ್ಟೇಟ್ ಸ್ಟ್ರೀಟ್ ಕಾರ್ಪ್.]]<ref name="WSJ-Solomon-2008-10-14">
{{cite web |url= http://online.wsj.com/article/SB122390023840728367.html |title= U.S. to Buy Stakes in Nation's Largest Banks: Recipients Include Citi, Bank of America, Goldman; Government Pressures All to Accept Money as Part of Broadened Rescue Effort |first = Deborah |last= Solomon |coauthors= Damian Paletta, Jon Hilsenrath and Aaron Lucchetti
|publisher=Wall Street Journal |date=2008-10-14 | accessdate = 2008-10-14 }}
</ref><ref name="NYT-Bailout Plan Graphic-2008-10-14">
{{cite news | first= | last= | coauthors= | title= Bailout: The Rescue Plan & The Largest Recipients| date= 2008-10-14 | publisher= | url = https://www.nytimes.com/imagepages/2008/10/13/business/20081014_BAILOUT1_GRAPHIC.html | work = New York times| pages = | accessdate = 2008-10-14}} (ಪ್ರಸ್ತಾವಿತ ಬ್ಯಾಂಕಿನ ಇಕ್ವಿಟಿ ಹೂಡಿಕೆಗಳ ಗ್ರಾಫಿಕ್ ನಿರೂಪಣೆ)
</ref><ref name="NYT-Bank Equity Recipients Graphic-2008-10-14">
{{cite news | first= | last= | coauthors= | title= Beneficiary Banks | date= 2008-10-14| publisher= | url = https://www.nytimes.com/imagepages/2008/10/14/business/14bailout.graphic2.html | work = New York Times| pages = | accessdate = 2008-10-14 }}
</ref>
ಓರ್ವ [[ನಿಯಂತ್ರಕ ಸುಫರ್ದುದಾರ]]ನಾಗಿ ದಿ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲಾನ್ ಸೇವೆ ಸಲ್ಲಿಸಬೇಕಾಗಿದ್ದು, ನಿಧಿಯ ಮೇಲುಸ್ತುವಾರಿಕೆ ಇದರ ಕರ್ತವ್ಯವಾಗಿರುತ್ತದೆ.<ref name="NYT-Dash-2008-10-14">
{{cite news |url=https://www.nytimes.com/2008/10/15/business/economy/15tarp.html |title=Bank of New York Will Oversee Bailout Fund |first=Eric |last=Dash |work = New York Times |date=2008-10-14 | accessdate = 2008-10-14 }}</ref>
2009ರಲ್ಲಿದ್ದಂತೆ, U.S. ಸರ್ಕಾರದ ಖಜಾನೆಯು TARPನ ಗ್ರಾಹಕರ ಒಂದು ಅಧಿಕೃತ ಪಟ್ಟಿಯನ್ನು ಇನ್ನೂ ಬಿಡುಗಡೆಮಾಡಿಲ್ಲ (ಆದರೂ ಗ್ರಾಹಕರ ಪಟ್ಟಿಯನ್ನು ಆಗಿಂದಾಗ್ಗೆ ತಂಡ ತಂಡವಾಗಿ ಪ್ರಕಟಿಸುವುದು ಇದರ ವಾಡಿಕೆ). ಸರ್ಕಾರದ ಖಜಾನೆಯ ಹಾಗೂ ಪ್ರತ್ಯೇಕ ಸ್ವತಂತ್ರ ಸಂಸ್ಥೆಯ ಪ್ರಕಟಣೆಗಳನ್ನು ಆಧರಿಸಿದ ಗ್ರಾಹಕರ ಪಟ್ಟಿಗಳನ್ನು [[ಪ್ರೋಪಬ್ಲಿಕಾ]] ಹಾಗೂ [[ನ್ಯೂಯಾರ್ಕ್ ಟೈಮ್ಸ್]] ಎಂಬೆರಡು ಸುದ್ದಿ ಸಂಸ್ಥೆಗಳು ನಿರ್ವಹಣೆ ಮಾಡಿವೆ. TARPನ ಫಲಾನುಭವಿಗಳಲ್ಲಿ ಸೇರಿಕೊಂಡಿರುವವರೆಂದರೆ:<ref name="ProPublica-TARP-list">{{cite news |url=http://propublica.org/special/show-me-the-tarp-money |title=Show Me the TARP Money |first=Paul |last=Kiel |work=ProPublica |date=2009-02-09 |accessdate=2009-02-09 |archive-date=2009-02-14 |archive-url=https://web.archive.org/web/20090214224824/http://www.propublica.org/special/show-me-the-tarp-money |url-status=dead }}</ref>
{| class="wikitable" border="1"
|-
! ಕಂಪನಿ
! ಖರೀದಿಸಲಾದ ಮೊದಲ ಹಕ್ಕಿನ ಸ್ಟಾಕು (ದಶಲಕ್ಷಗಳು USDಯಲ್ಲಿವೆ)
! ಜಾಮೀನು ನೀಡಲಾದ ಸ್ವತ್ತುಗಳು (ದಶಲಕ್ಷಗಳು USDಯಲ್ಲಿವೆ)
! ಮರುಪಾವತಿಸಲಾದ TARP ಹಣ
! ಹೆಚ್ಚುವರಿ ವಿವರಗಳು
|-
| [[ಸಿಟಿಗ್ರೂಪ್]]
| $45,000
| $306,000
| Y<ref name="CitiWellsFargo">{{cite web
|url=http://www.google.com/hostednews/afp/article/ALeqM5ipv_z9Ne8NVGhWaTfoE-PAUzzKkQ
|publisher=[[AFP]]
|title= Citi, Wells Fargo repay 45 billion dollars in bailouts
|date=2009-12-23
|accessdate=2010-01-21|archiveurl=https://web.archive.org/web/20100131235859/http://www.google.com/hostednews/afp/article/ALeqM5ipv_z9Ne8NVGhWaTfoE-PAUzzKkQ|archivedate=2010-01-31}}</ref>
| ಎರಡು ಹಂಚಿಕೆಗಳು: 2008ರ ಅಕ್ಟೋಬರ್ 28ರಂದು $25,000
|-
| [[ಬ್ಯಾಂಕ್ ಆಫ್ ಅಮೆರಿಕಾ]]
| $45,000
| $118,000
| Y<ref name="BofA">{{Cite web |url=http://www.msnbc.msn.com/id/34350133/ns/business-us_business |title=ಆರ್ಕೈವ್ ನಕಲು |access-date=2010-04-05 |archive-date=2009-12-13 |archive-url=https://web.archive.org/web/20091213043608/http://www.msnbc.msn.com/id/34350133/ns/business-us_business/ |url-status=dead }}</ref><ref name="BofA2">{{cite web
|url=http://dealbook.blogs.nytimes.com/2009/12/10/bank-of-america-finishes-tarp-repayment
|publisher=[[ದ ನ್ಯೂ ಯಾರ್ಕ್ ಟೈಮ್ಸ್]]
|title=Bank of America Finishes TARP Repayment
|date=2009-12-10}}</ref>
| ಎರಡು ಹಂಚಿಕೆಗಳು: 2008ರ ಅಕ್ಟೋಬರ್ 28ರಂದು $25,000, ಮತ್ತು 2009ರ ಜನವರಿಯಲ್ಲಿ $20,000
|-
| [[AIG (ಅಮೆರಿಕನ್ ಇಂಟರ್ನ್ಯಾಷನಲ್ ಗ್ರೂಪ್)]]
| $40,000
|
|
|
|-
| [[JPಮೋರ್ಗಾನ್ ಚೇಸ್]]
| $25,000
|
| Y
| 2008ರ ಅಕ್ಟೋಬರ್ 12
|-
| [[ವೆಲ್ಸ್ ಫಾರ್ಗೋ]]
| $25,000
|
| Y<ref name="CitiWellsFargo" />
| 2008ರ ಅಕ್ಟೋಬರ್ 12
|-
| [[ಜನರಲ್ ಮೋಟಾರ್ಸ್]]
| $13,400
|
|
|
|-
| [[ಗೋಲ್ಡ್ಮನ್ ಸ್ಯಾಕ್ಸ್]]
| $10,000
|
| Y
| 2008ರ ಅಕ್ಟೋಬರ್ 12
|-
| [[ಮೋರ್ಗಾನ್ ಸ್ಟಾನ್ಲೆ]]
| $10,000
|
| Y
|
|-
| [[PNC ಫೈನಾನ್ಷಿಯಲ್ ಸರ್ವೀಸಸ್ ಗ್ರೂಪ್]]
| $7,579
|
| Y<ref name="PNC">http://www.post-gazette.com/pg/10034/1032934-28.stm</ref>
| TARP ಹಣವನ್ನು ಸ್ವೀಕರಿಸಲಾದ ಕೆಲವೇ ಗಂಟೆಗಳಲ್ಲಿ ಬಹುಕಾಲದ ಪ್ರತಿಸ್ಪರ್ಧಿಯಾದ [[ನ್ಯಾಷನಲ್ ಸಿಟಿ ಕಾರ್ಪ್.]]ನ್ನು [[ಖರೀದಿಸಲಾಯಿತು]]. ತನ್ನ TARP ಸಾಲವನ್ನು [http://dealbook.blogs.nytimes.com/2010/02/02/pnc-to-repay-tarp-money-after-sale-of-unit/ ] ತಾನು ಮರುಪಾವತಿಸುವುದಾಗಿ 2010ರ ಫೆಬ್ರುವರಿ 2ರಂದು ಪ್ರಕಟಿಸಿತು.
|-
| [[U.S. ಬಾನ್ಕಾರ್ಪ್]]
| $6,600
|
| Y
|
|-
| [[GMAC ಫೈನಾನ್ಷಿಯಲ್ ಸರ್ವೀಸಸ್]]
| $5,000
|
|
|
|-
| [[ಕ್ರಿಸ್ಲರ್]]
| $4,000
|
|
|
|-
| [[ಕ್ಯಾಪಿಟಲ್ ಒನ್ ಫೈನಾನ್ಷಿಯಲ್]]
| $3,555
|
| Y
|
|-
| [[ರೀಜನ್ಸ್ ಫೈನಾನ್ಷಿಯಲ್ ಕಾರ್ಪೊರೇಷನ್]]
| $3,500
|
|
|
|-
|}
| [[ಅಮೆರಿಕನ್ ಎಕ್ಸ್ಪ್ರೆಸ್]]
| $3,389
|
|Y
|
|-
| [[ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲಾನ್ ಕಾರ್ಪ್]]
| $2,000ರಿಂದ $3,000ನವರೆಗೆ
|
|Y
|
|-
| [[ಸ್ಟೇಟ್ ಸ್ಟ್ರೀಟ್ ಕಾರ್ಪೊರೇಷನ್]]
| $2,000ರಿಂದ $3,000ರನವರೆಗೆ
|
|Y
|
|-
| [[ಡಿಸ್ಕವರ್ ಫೈನಾನ್ಷಿಯಲ್]]
| $1,230<ref>http://www.smartmoney.com/breaking-news/on/?story=ON-20090317-000585-1415</ref>
|
|
|
|}
ಈ ಬ್ಯಾಂಕುಗಳ ಪೈಕಿ, JPಮೋರ್ಗಾನ್ ಚೇಸ್ & ಕಂ., ಮೋರ್ಗಾನ್ ಸ್ಟಾನ್ಲೆ, ಅಮೆರಿಕನ್ ಎಕ್ಸ್ಪ್ರೆಸ್ ಕಂ., ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಇಂಕ್., U.S. ಬಾನ್ಕಾರ್ಪ್, ಕ್ಯಾಪಿಟಲ್ ಒನ್ ಫೈನಾನ್ಷಿಯಲ್ ಕಾರ್ಪ್., ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲಾನ್ ಕಾರ್ಪ್., ಸ್ಟೇಟ್ ಸ್ಟ್ರೀಟ್ ಕಾರ್ಪ್., BB&T ಕಾರ್ಪ್, ವೆಲ್ಸ್ ಫಾರ್ಗೋ & ಕಂ. ಮತ್ತು ಬ್ಯಾಂಕ್ ಆಫ್ ಅಮೆರಿಕಾ ಇವು TARP ಹಣವನ್ನು ಮರುಪಾವತಿಸಿವೆ. ಇವುಗಳ ಪೈಕಿ ಬಹುಪಾಲು ಬ್ಯಾಂಕುಗಳು, ಒಕ್ಕೂಟ ಸರ್ಕಾರದಿಂದ ಜಾಮೀನು ನೀಡಲ್ಪಡದಿರುವ ಋಣಭಾರದಿಂದ ಹಾಗೂ ಇಕ್ವಿಟಿ ಖಾತರಿಗಳ ಹೊರಗೆಡಹುವಿಕೆಯಿಂದ ಸಂಗ್ರಹಿಸಲ್ಪಟ್ಟ ಬಂಡವಾಳದಿಂದಾಗಿ ತಮ್ಮ ಕಾರ್ಯ ನಿರ್ವಹಿಸಿವೆ. TARP ಹಣವಿಲ್ಲದೆಯೇ ಲಾಭದಾಯಕವಾಗಿ ನಡೆಸಲ್ಪಡುತ್ತಿರುವ ಕೆಲವೇ ಬ್ಯಾಂಕುಗಳ ಪೈಕಿ ಒಂದಾದ PNC ಫೈನಾನ್ಷಿಯಲ್ ಸರ್ವೀಸಸ್, ಇಕ್ವಿಟಿ ಖಾತರಿಗಳ ನೀಡಿಕೆಗೆ ಬದಲಾಗಿ ತನ್ನ ನಗದು ಮೀಸಲುಗಳನ್ನು ನಿರ್ಮಿಸುವ ಮೂಲಕ, 2011ರ ಜನವರಿಯ ವೇಳೆಗೆ ತನ್ನ ಷೇರನ್ನು ಹಿಂದಕ್ಕೆ ಪಾವತಿಸಲು ಯೋಜಿಸಿತ್ತು.<ref>http://www.post-gazette.com/pg/09296/1007676-28.stm</ref> ಆದಾಗ್ಯೂ, ತನ್ನ TARP ನಿಧಿಗಳನ್ನು ವಾಪಸು ಪಾವತಿಸುವ ಸಲುವಾಗಿ 3 ಶತಕೋಟಿ $ನಷ್ಟು ಮೌಲ್ಯದ ಷೇರುಗಳು ಹಾಗೂ 1.5-2 ಶತಕೋಟಿ $ನಷ್ಟು ಮೌಲ್ಯದ ಮೇಲ್ದರ್ಜೆಯ ನೋಟುಗಳನ್ನು ನೀಡಿಕೆ ಮಾಡುವುದರ ಮೂಲಕ, 2010ರ ಫೆಬ್ರುವರಿ 2ರಂದು PNCಯು ಸದರಿ ಮಾರ್ಗವನ್ನು ಬದಲಿಸಿತು. PNCಯು ತನ್ನ ಜಾಗತಿಕ ಹೂಡಿಕಾ ಸೇವೆಗಳ ವಿಭಾಗವನ್ನು ಊರುದ್ದಕ್ಕೂ ಹೋಗುವ ಪ್ರತಿಸ್ಪರ್ಧಿಯಾದ [[ದಿ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲ್ಲಾನ್]] ಎಂಬ ಕಂಪನಿಗೆ ಮಾರಾಟ ಮಾಡುವ ಮೂಲಕವೂ ನಿಧಿಗಳನ್ನು ಸಂಗ್ರಹಿಸಿತು.<ref name="PNC" />
'''ಸಿಟಿ ಫಂಡ್''' - ಮೂಲಭೂತ ಸೌಕರ್ಯವನ್ನು ಮರುನಿರ್ಮಿಸಲೆಂದು 50 ಶತಕೋಟಿ $ನಷ್ಟು ಮೊತ್ತದ ಒಂದು ನಿಧಿಯನ್ನು ಸ್ಥಾಪಿಸುವಂತೆಯೂ ಸಿಟಿ ಸಮೂಹವು ಪಾಲ್ಸನ್ನ್ನು ಕೇಳಿಕೊಂಡಿತು. ಋಣಭಾರವನ್ನು ನಿರ್ವಹಿಸಲು ಒಪ್ಪದಿರುವ ಅಥವಾ ಅಸಮರ್ಥವಾಗಿರುವ ಸಿಟಿ ಸಮೂಹಕ್ಕಾಗಿ 25 ಶತಕೋಟಿ $ನಷ್ಟು ಮಂಜೂರಾತಿ ಹಣವನ್ನು ಹಾಗೂ 30-ವರ್ಷದ ಸರ್ಕಾರದ ಖಜಾನೆ ಬಾಂಡುಗಳ ಮೇಲಿರುವ 50 ಮೂಲಭೂತ ಅಂಕಗಳ ಒಂದು ಬಡ್ಡಿದರದಲ್ಲಿ ಸಿಟಿ ಸಮೂಹಕ್ಕೆ ನೀಡುವ ಸಾಲಗಳಿಗಾಗಿರುವ 25 ಶತಕೋಟಿ $ನಷ್ಟು ಹಣವನ್ನು ಈ ನಿಧಿಯು ಒಳಗೊಳ್ಲುತ್ತದೆ.<ref>[http://www.reuters.com/article/domesticNews/idUSTRE4AD0SH20081114 ರಾಯಿಟರ್ಸ್]</ref><ref>ರಾಯಿಟರ್ಸ್ ''U.S. ಸಿಟೀಸ್ ಸೀಕ್ ಫೆಡರಲ್ ಹೆಲ್ಪ್ ಟು ಈಸ್ ಇಕನಾಮಿಕ್ ಕ್ರೈಸಿಸ್'' -ಜಾನ್ ಹರ್ಡಲ್ನ ಲೇಖನ; ನವೆಂಬರ್ 13, 2008</ref>
== ಇದೇ ರೀತಿಯ ಐತಿಹಾಸಿಕ ಫೆಡರಲ್ ಬ್ಯಾಂಕಿಂಗ್ ಕಾರ್ಯಸೂಚಿಗಳು ==
1930ರ ದಶಕದಲ್ಲಿ [[ರೀಕನ್ಸ್ಟ್ರಕ್ಷನ್ ಫಿನಾನ್ಸ್ ಕಾರ್ಪೊರೇಷನ್]]ನಿಂದ (RFC) ಮಾಡಲ್ಪಟ್ಟ ಹೂಡಿಕೆಗಳಲ್ಲಿ ಒಕ್ಕೂಟ ಸರ್ಕಾರವು ಸನಿಹದ ಸಮಾನಾಂತರ ಕ್ರಮವನ್ನು ತೆಗೆದುಕೊಂಡಿತು. 1932ರಲ್ಲಿನ [[ಹರ್ಬರ್ಟ್ ಹೂವರ್]] ಆಡಳಿತದ ಅವಧಿಯಲ್ಲಿ ರೂಪಿಸಲ್ಪಟ್ಟ ಅಥವಾ ವಿಶೇಷಾಧಿಕಾರ ನೀಡಲ್ಪಟ್ಟ ಒಂದು ಮಧ್ಯವರ್ತಿ ಸಂಸ್ಥೆಯಾದ RFCಯು, ತೊಂದರೆಗೀಡಾದ ಬ್ಯಾಂಕುಗಳಿಗೆ ಸಾಲಗಳನ್ನು ನೀಡಿತು ಹಾಗೂ 6,000 ಬ್ಯಾಂಕುಗಳಲ್ಲಿನ ಸುಮಾರು 1.3 ಶತಕೋಟಿ $ನಷ್ಟು ಮೌಲ್ಯದ ಸ್ಟಾಕ್ಗಳನ್ನು ಖರೀದಿಸಿತು. "''ವರ್ತಮಾನ ಕಾಲದ ಆರ್ಥಿಕತೆಗಿರುವ ಇದೇ ಗಾತ್ರದಲ್ಲಿ, ಈ ದಿನಗಳಲ್ಲಿ ಇದೇ ಸ್ವರೂಪದ ಪ್ರಯತ್ನವನ್ನು ಮಾಡಿದ್ದರೆ, ಅದು ಸುಮಾರು 200 ಶತಕೋಟಿ $ನಷ್ಟು ಮೊತ್ತದ್ದಾಗಿರುತ್ತಿತ್ತು.'' " ಆರ್ಥಿಕತೆಯು ಸ್ಥಿರಗೊಳಿಸಲ್ಪಟ್ಟಾಗ, ಸರ್ಕಾರವು ತನ್ನಲ್ಲಿದ್ದ ಬ್ಯಾಂಕಿನ ಸ್ಟಾಕ್ಗಳನ್ನು ಖಾಸಗಿ ಹೂಡಿಕೆದಾರರು ಅಥವಾ ಬ್ಯಾಂಕುಗಳಿಗೆ ಮಾರಾಟಮಾಡಿತು, ಮತ್ತು ಒಂದು ಅಂದಾಜಿನ ಪ್ರಕಾರ, ಈ ಹಿಂದೆ ಹೂಡಿಕೆ ಮಾಡಿದ್ದಷ್ಟು ಪ್ರಮಾಣದ ಮೊತ್ತವನ್ನೇ ಅದು ಸ್ವೀಕರಿಸಿತು.<ref name="NYT-Lohr-2008-10-13">
{{cite news | first= Steve | last= Lohr | coauthors= | title= Intervention Is Bold, but Has a Basis in History | date= 2008-10-13 | publisher= | url = https://www.nytimes.com/2008/10/14/business/economy/14nationalize.html | work = | pages = | accessdate = 2008-10-15 }} ಐತಿಹಾಸಿಕ ಅಂದಾಜುಗಳಿಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಚರಿತ್ರೆಕಾರ ಮತ್ತು ಅರ್ಥಶಾಸ್ತ್ರಜ್ಞ [[ರಿಚರ್ಡ್ ಸಿಲ್ಲಾ]]ರ ಕೆಲಸವನ್ನು ಲೇಖನವು ಅವಲಂಬಿಸಿದೆ.
</ref>
1984ರಲ್ಲಿ, ಅಂದು ರಾಷ್ಟ್ರದ ಏಳನೇ-ಅತಿದೊಡ್ಡ ಬ್ಯಾಂಕ್ ಆಗಿದ್ದ [[ಕಾಂಟಿನೆಂಟಲ್ ಇಲಿನಾಯ್ಸ್]] ಬ್ಯಾಂಕ್ ಹಾಗೂ ದತ್ತಿಯಲ್ಲಿ 80%ನಷ್ಟು ಹಣವನ್ನು ಸರ್ಕಾರವು ಹೂಡಿಕೆ ಮಾಡಿತು. ಕಾಂಟಿನೆಂಟಲ್ ಇಲಿನಾಯ್ಸ್ ಬ್ಯಾಂಕು, ಓಕ್ಲಹಾಮಾ ಹಾಗೂ ಟೆಕ್ಸಾಸ್ನಲ್ಲಿನ ತೈಲ ನಿಕ್ಷೇಪ ಕೊರೆಯುವಿಕೆಯ ಮತ್ತು ಸೇವಾ ಕಂಪನಿಗಳಿಗೆ ಸಾಲಗಳನ್ನು ನೀಡಿತು. ಅಂತಿಮವಾಗಿ [[ಬ್ಯಾಂಕ್ ಆಫ್ ಅಮೆರಿಕಾ]]ದ ಒಂದು ಭಾಗವಾಗಿ ಮಾರ್ಪಟ್ಟ ಕಾಂಟಿನೆಂಟಲ್ ಇಲಿನಾಯ್ಸ್ನಲ್ಲಿ ಸರ್ಕಾರ ಹೂಡಿಕೆ ಹಣ ಇದ್ದುದರಿಂದ, ನಿಷ್ಪ್ರಯೋಜಕವಾದ ಸಾಲಗಳ ಕಾರಣದಿಂದಾಗಿ ಸರ್ಕಾರವು 1 ಶತಕೋಟಿ $ನಷ್ಟು ಹಣವನ್ನು ಕಳೆದುಕೊಂಡಿತು ಎಂದು ಅಂದಾಜಿಸಲಾಯಿತು.<ref name="NYT-Lohr-2008-10-13" />
== ವಿವಾದಗಳು ==
{{See also|AIG bonus payments controversy}}
{{See also|Indiana State Police Pension Trust v. Chrysler}}
{{See also|National City acquisition by PNC}}
TARP ನಿಧಿಯ ಉದ್ದೇಶವು ಸುಲಭವಾಗಿ ಗ್ರಹಿಸಲ್ಪಟ್ಟಿಲ್ಲವಾದ್ದರಿಂದ, TARPನ ಪರಿಣಾಮಗಳು ಬೃಹತ್ತಾದ ರೀತಿಯಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾಗುತ್ತಾ ಬಂದಿವೆ. ಉದಾಹರಣೆಗೆ, US-ಮೂಲದ ಬ್ಯಾಂಕುಗಳ ಸುಮಾರು ಎರಡು ಡಜನ್ ಕಾರ್ಯನಿರ್ವಾಹಕರಿಂದ ಮಾಡಲ್ಪಟ್ಟ ಹೂಡಿಕೆದಾರ ಪ್ರಸ್ತುತಿಗಳು ಹಾಗೂ ಸಮಾಲೋಚನಾ ಕರೆಗಳನ್ನು [[ನ್ಯೂಯಾರ್ಕ್ ಟೈಮ್ಸ್]] ಅವಲೋಕನ ಅಥವಾ ವಿಮರ್ಶೆ ಮಾಡಿದ್ದು, ಅದು ಕಂಡುಕೊಂಡಿರುವ ಪ್ರಕಾರ, "ಕೆಲವೇ ಬ್ಯಾಂಕುಗಳು ಸಾಲನೀಡಿಕೆಯನ್ನು ಒಂದು ಆದ್ಯವಿಷಯವಾಗಿ ಉಲ್ಲೇಖಿಸಿವೆ. ಇದಲ್ಲದೆ, ಋಣಭಾರವದ ಭಾಗಶಃ ಪಾವತಿ ಮಾಡಲು, ಇತರ ವ್ಯವಹಾರಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅಥವಾ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಳಸಿಕೊಳ್ಳಬಹುದಾದ ಒಂದು ಯಾವುದೇ-ಕಟ್ಟುಪಾಡುಗಳನ್ನು-ಜೋಡಿಸಿಕೊಳ್ಳದ ಆಕಸ್ಮಿಕ ಧನಪ್ರಾಪ್ತಿಯ ರೂಪದಲ್ಲಿ ಒಂದು ಅತಿದೊಡ್ಡ ಪ್ರಮಾಣದ ವ್ಯವಹಾರ ಸಮೂಹವು ಕಾರ್ಯಸೂಚಿಯನ್ನು ಕಂಡಿತು."<ref>{{cite news | first= Mike| last= McIntire | coauthors= | title= Bailout Is a Windfall to Banks, if Not to Borrowers.| date= 2009-01-17 | publisher= New York Times| url = https://www.nytimes.com/2009/01/18/business/18bank.html | work = New York Times| pages = | accessdate = 2009-01-20}}</ref> ಹಲವಾರು ಬ್ಯಾಂಕ್ ಸಭಾಪತಿಗಳು ಹೇಳಿದರೆನ್ನಲಾದ, "ಸಾರ್ವಜನಿಕ ವಲಯದ ಅಗತ್ಯಗಳಿಗೆ ಅವಕಾಶ ಕಲ್ಪಿಸಲು" ತಮ್ಮ ಸಾಲನೀಡಿಕೆಯ ಪರಿಪಾಠಗಳನ್ನು ಬದಲಾಯಿಸುವ ಯಾವುದೇ ಉದ್ದೇಶವನ್ನೂ ತಾವು ಹೊಂದಿಲ್ಲ ಎಂಬ ಮತ್ತು ಭವಿಷ್ಯದಲ್ಲಿನ ಕಾರ್ಯತಂತ್ರದ ಸ್ವಾಧೀನಕಾರ್ಯಗಳಿಗಾಗಿರುವ ಒಂದು ಲಭ್ಯ ಸಂಪನ್ಮೂಲವಾಗಿಯಷ್ಟೇ ತಾವು ಹಣವನ್ನು ಕಂಡಿರುವುದು ಎಂಬ ಹೇಳಿಕೆಗಳನ್ನು ಸದರಿ ಲೇಖನವು ಉಲ್ಲೇಖಿಸಿದೆ. ಅದೇನೇ ಇದ್ದರೂ, [[2008–2009ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿಗೆ]] ಪ್ರತಿಕ್ರಿಯೆಯಾಗಿ ಸುಲಭವಾಗಿ ಹಣಕ್ಕೆ ಮಾರ್ಪಡಿಸಲಾಗುವಿಕೆಯ (ಲಿಕ್ವಿಡಿಟಿ) ವ್ಯವಸ್ಥೆಯನ್ನು ಒದಗಿಸುವ ತನ್ನ ಪ್ರಮುಖ ಉದ್ದೇಶವನ್ನು ಇದು ಸಾಧಿಸಿದೆ.[ಉದ್ದರಣದ ಅವಶ್ಯಕತೆಯಿದೆ]
ಎಲ್ಲಕ್ಕಿಂತ ಹೆಚ್ಚಾಗಿ, TARP ನಿಧಿಗಳು ಬ್ಯಾಂಕಿನ ಹಿಡುವಳಿ ಕಂಪನಿಗಳಿಗೆ ಒದಗಿಸಲ್ಪಟ್ಟಿರುವುದರ ಸಮಯದಲ್ಲಿಯೇ, ಸದರಿ ಹಿಡುವಳಿ ಕಂಪನಿಗಳು ತಮ್ಮ ಬ್ಯಾಂಕಿನ ಅಂಗಸಂಸ್ಥೆಗಳನ್ನು ಮರುಬಂಡವಾಳೀಕರಣಗೊಳಿಸಲು ಇಂಥ ನಿಧಿಗಳ ಒಂದು ಭಾಗವನ್ನಷ್ಟೇ ಬಳಸಿಕೊಂಡಿವೆ.<ref>{{cite news|last=Coates|first=John C.|coauthors=David S. Scharfstein|date=17 February 2009|accessdate=19 February 2009|title=Op-Ed: The Bailout Is Robbing the Banks|url=https://www.nytimes.com/2009/02/18/opinion/18scharfstein.html|work=[[ದ ನ್ಯೂ ಯಾರ್ಕ್ ಟೈಮ್ಸ್]]}}</ref>
ದುರ್ಬಲವಾಗಿರುವ ಬ್ಯಾಂಕುಗಳನ್ನು ಖರೀದಿಸಲೆಂದು ಸದೃಢವಾಗಿರುವ ಬ್ಯಾಂಕುಗಳು TARP ನಿಧಿಗಳನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಅನೇಕ ವಿಶ್ಲೇಷಕರು ಊಹಿಸಿದ್ದಾರೆ.<ref>{{Cite web |url=http://www.fiercefinance.com/story/how-can-banks-best-use-tarp-funds/2008-10-31 |title=ಆರ್ಕೈವ್ ನಕಲು |access-date=2010-04-05 |archive-date=2009-01-24 |archive-url=https://web.archive.org/web/20090124235856/http://fiercefinance.com/story/how-can-banks-best-use-tarp-funds/2008-10-31 |url-status=dead }}</ref> 2008ರ ಅಕ್ಟೋಬರ್ 24ರಂದು [[PNC ಫೈನಾನ್ಷಿಯಲ್ ಸರ್ವೀಸಸ್]] TARP ನಿಧಿಗಳಲ್ಲಿನ 7.7 ಶತಕೋಟಿ $ನಷ್ಟು ಮೊತ್ತವನ್ನು ಸ್ವೀಕರಿಸಿದಾಗ, ಮತ್ತು ಒಂದು ಅಗ್ಗದ ವ್ಯವಹಾರದ ಮೊತ್ತ ಎಂದು ಪರಿಗಣಿಸಲ್ಪಟ್ಟ 5.58 ಶತಕೋಟಿ $ನಷ್ಟು ಮೊತ್ತಕ್ಕೆ [[ನ್ಯಾಷನಲ್ ಸಿಟಿ ಕಾರ್ಪ್.]]ನ್ನು ಖರೀದಿಸಲು ಆಮೇಲಿನ ಕೆಲವೇ ಗಂಟೆಗಳ ನಂತರದಲ್ಲಿ ಒಪ್ಪಿದಾಗ ಈ ಅಭಿಪ್ರಾಯವು ಸಾಬೀತಾಯಿತು.<ref>[[kdka.com]] [http://kdka.com/business/PNC.Financial.Services.2.847872.html PNC ಫೈನಾನ್ಷಿಯಲ್ ಸರ್ವೀಸಸ್ ಟು ಬೈ ನ್ಯಾಷನಲ್ ಸಿಟಿ] {{Webarchive|url=https://web.archive.org/web/20081025073649/http://kdka.com/business/PNC.Financial.Services.2.847872.html |date=2008-10-25 }}</ref> ಸಣ್ಣ ಬ್ಯಾಂಕುಗಳನ್ನು ಫಕ್ಕನೆ ಸೆಲೆದುಕೊಳ್ಳಲು ಬೃಹತ್ತಾದ-ಆದರೆ-ದುರ್ಬಲವಾಗಿರುವ ಬ್ಯಾಂಕುಗಳಿಂದ TARP ನಿಧಿಗಳು ಬಳಸಲ್ಪಡಬಹುದು ಎಂಬ ಚಾಲ್ತಿಯಲ್ಲಿದ್ದ ಊಹೆಯ ಹೊರತಾಗಿಯೂ, PNC-ನ್ಯಾಷನಲ್ ಸಿಟಿ ವ್ಯವಹಾರವು ಸಂಭವಿಸಿದ್ದರಿಂದ [[2009ರ ಅಕ್ಟೋಬರ್]] ವೇಳೆಗೆ ಇದ್ದಂತೆ ಈ ರೀತಿಯ ಊಹೆಗಳಾವುವೂ ನಿಜವಾಗಿ ಸಂಭವಿಸಲಿಲ್ಲ.
TARPನ ಮೇಲ್ವಿಚಾರಣೆ ನಡೆಸಲು ಹುಟ್ಟಿಕೊಂಡ [http://cop.senate.gov/ ಕಾಂಗ್ರೆಷನಲ್ ಓವರ್ಸೈಟ್ ಪ್ಯಾನೆಲ್] {{Webarchive|url=https://web.archive.org/web/20110716033737/http://www.cop.senate.gov/ |date=2011-07-16 }} ಎಂಬ ತಂಡವು, 2009ರ ಜನವರಿ 9ರಂದು ಈ ತೀರ್ಮಾನವನ್ನು ತಳೆಯಿತು: "ನಿರ್ದಿಷ್ಟವಾಗಿ ಹೇಳುವುದಾದರೆ, ತಡೆಯಬಹುದಾದ ಸ್ವಭಾರೆ ಹಕ್ಕು ರದ್ದಿಕೆಗಳನ್ನು ತಪ್ಪಿಸುವ ಮೂಲಕ ಗೃಹನಿರ್ಮಾಣದ ಮಾರುಕಟ್ಟೆಯನ್ನು ಬೆಂಬಲಿಸಲು [[U.S. ಸರ್ಕಾರದ ಖಜಾನೆ]]ಯು TARP ನಿಧಿಗಳನ್ನು ಬಳಕೆ ಮಾಡಿದೆ ಎಂಬುದಕ್ಕೆ ಸಂಬಂಧಿಸಿ ತಂಡಕ್ಕೆ ಯಾವುದೇ ಸಾಕ್ಷ್ಯವೂ ಕಂಡುಬಂದಿಲ್ಲ". ಸದರಿ ತಂಡವು ತನ್ನ ಅಭಿಪ್ರಾಯವನ್ನು ಮುಂದುವರಿಸಿ, "ಅರ್ಧದಷ್ಟು ಹಣವು ಬ್ಯಾಂಕುಗಳಿಂದ ಇನ್ನೂ ಸ್ವೀಕರಿಸಲ್ಪಟ್ಟಿಲ್ಲವಾದರೂ, ಸಾಲನೀಡಿಕೆಯ ಮೇಲಿನ ಪ್ರಮಾಣೀಕರಿಸಲು ಸಾಧ್ಯವಾದ ಯಾವುದೇ ಪ್ರಭಾವಗಳಿಲ್ಲದೆಯೇ ನೂರಾರು ಶತಕೋಟಿ ಡಾಲರುಗಳಷ್ಟು ಹಣವು ಮಾರುಕಟ್ಟೆವಲಯದೊಳಗೆ ಹೂಡಲ್ಪಟ್ಟಿದೆ" ಎಂಬ ತೀರ್ಮಾನವನ್ನು ತಳೆಯಿತು.<ref>ಅಕೌಂಟಬಿಲಿಟಿ ಫಾರ್ ದಿ ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್: ದಿ ಸೆಕೆಂಡ್ ರಿಪೋರ್ಟ್ ಆಫ್ ದಿ ಕಾಂಗ್ರೆಷನಲ್ ಓವರ್ಸೈಟ್ ಪ್ಯಾನೆಲ್ ಜನವರಿ 9, 2009. [http://cop.senate.gov/documents/cop-010909-report.pdf ] {{Webarchive|url=https://web.archive.org/web/20110106141711/http://cop.senate.gov/documents/cop-010909-report.pdf |date=2011-01-06 }} 2009ರ ಜನವರಿ 20ರಂದು ಡೌನ್ಲೋಡ್ ಮಾಡಲಾಯಿತು.</ref>
ಬಂಡವಾಳ ಸಹಾಯದ ಮೇಲುಸ್ತುವಾರಿಕೆಯನ್ನು ನಡೆಸುತ್ತಿದ್ದ ಸರ್ಕಾರಿ ಅಧಿಕಾರಿಗಳು ಹಣದ ಜಾಡುಹಿಡಿದು ಹೋಗುವಲ್ಲಿನ ಮತ್ತು ಬಂಡವಾಳ ಸಹಾಯದ ಪರಿಣಾಮಶೀಲತೆಯನ್ನು ಅಳೆಯುವಲ್ಲಿನ ತೊಡಕುಗಳನ್ನು ಗುರುತಿಸಿ ಒಪ್ಪಿಕೊಂಡಿದ್ದಾರೆ.<ref>[http://findarticles.com/p/articles/mi_qn4188/is_20090101/ai_n31158972 ಅಫಿಷಿಯಲ್ಸ್ ಸೇ ಟ್ರಾಕಿಂಗ್ ಬೇಲ್ಔಟ್ ಮನಿ ಈಸ್ ಡಿಫಿಕಲ್ಟ್]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}, ಅಸೋಸಿಯೇಟೆಡ್ ಪ್ರೆಸ್, ಜನವರಿ 1, 2009</ref>
[[ಕಾಂಗ್ರೆಷನಲ್ ಓವರ್ಸೈಟ್ ಪ್ಯಾನೆಲ್]]ನ ಸಭಾಪತಿಯಾದ [[ಎಲಿಜಬೆತ್ ವಾರೆನ್]] 2009ರ ಫೆಬ್ರುವರಿ 5ರಂದು [[ಸೆನೆಟ್ ಬ್ಯಾಂಕಿಂಗ್ ಸಮಿತಿ]]ಯೊಂದಿಗೆ ತನ್ನ ಅಭಿಪ್ರಾಯವನ್ನು ಹೇಳುತ್ತಾ, 2008ರ ಅವಧಿಯಲ್ಲಿ ಕೇವಲ 176 ಶತಕೋಟಿ $ನಷ್ಟು ಮೌಲ್ಯವುಳ್ಳ ಸ್ವತ್ತುಗಳಿಗಾಗಿ ಒಕ್ಕೂಟ ಸರ್ಕಾರವು 254 ಶತಕೋಟಿ $ನಷ್ಟು ಮೊತ್ತವನ್ನು ನೀಡಿದೆ ಎಂದು ತಿಳಿಸಿದ.<ref>[http://apnews.myway.com/article/20090205/D965L5QG6.html ವಾಚ್ಡಾಗ್: ಟ್ರೆಷರಿ ಓವರ್ಪೇಯ್ಡ್ ಫಾರ್ ಬ್ಯಾಂಕ್ ಸ್ಟಾಕ್ಸ್] {{Webarchive|url=https://web.archive.org/web/20090418024154/http://apnews.myway.com/article/20090205/D965L5QG6.html |date=2009-04-18 }}, ಅಸೋಸಿಯೇಟೆಡ್ ಪ್ರೆಸ್, ಫೆಬ್ರುವರಿ 5, 2009</ref>
2008ರ ಅವಧಿಯಲ್ಲಿ, ಬಂಡವಾಳ ಸಹಾಯದ ಹಣವನ್ನು ಸ್ವೀಕರಿಸಿದ ಕಂಪನಿಗಳು ವಶೀಲಿಬಾಜಿ ಮಾಡುವುದರ ಅಥವಾ ಪ್ರಭಾವ ಬೀರುವುದರ ಮತ್ತು ಕಾರ್ಯಾಚರಣೆಯ ಕೊಡುಗೆಗಳ ಮೇಲೆ 114 ದಶಲಕ್ಷ $ನಷ್ಟು ಮೊತ್ತವನ್ನು ಖರ್ಚುಮಾಡಿದವು. ಈ ಕಂಪನಿಗಳು ಬಂಡವಾಳ ಸಹಾಯದ ಹಣದ ರೂಪದಲ್ಲಿ 295 ಶತಕೋಟಿ $ನಷ್ಟು ಹಣವನ್ನು ಸ್ವೀಕರಿಸಿದ್ದವು. ದಿ ಸೆಂಟರ್ ಫಾರ್ ರೆಸ್ಪಾನ್ಸಿವ್ ಪಾಲಿಟಿಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶೀಲಾ ಕ್ರಮ್ಹೋಲ್ಜ್ ಈ ಮಾಹಿತಿಯನ್ನು ನೀಡುತ್ತಾ, "ಆರ್ಥಿಕತೆಯು ಉತ್ತುಂಗದಲ್ಲಿದ್ದ ಕಾಲದಲ್ಲೂ, ಈ ಕಂಪನಿಗಳು ಪಡೆಯುತ್ತಾ ಬಂದಿರುವುದಕ್ಕಿಂತ ಹೆಚ್ಚಿನ ಒಂದು ಮಹಾನ್ ಪ್ರತಿಫಲ ಅಥವಾ ಹಣಸಂದಾಯದೊಂದಿಗಿನ ಹೂಡಿಕೆಯನ್ನು ನೀವು ಕಾಣಲಾರಿರಿ" ಎಂದು ತಿಳಿಸಿದರು.<ref>[http://www.reuters.com/article/politicsNews/idUSTRE51377B20090204?feedType=RSS&feedName=politicsNews U.S. ಬೇಲ್ಔಟ್ ರಿಸಿಪಿಯೆಂಟ್ಸ್ ಸ್ಪೆಂಟ್ $114 ಮಿಲಿಯನ್ ಆನ್ ಪಾಲಿಟಿಕ್ಸ್], ರಾಯಿಟರ್ಸ್, ಫೆಬ್ರುವರಿ 4, 2009</ref>
ಬಂಡವಾಳ ಸಹಾಯದ ಹಣವನ್ನು ಸ್ವೀಕರಿಸಿದ ಬ್ಯಾಂಕುಗಳು ತಮ್ಮ ಉನ್ನತ ಕಾರ್ಯನಿರ್ವಾಹಕರಿಗೆ 2007ರಲ್ಲಿ ವೇತನಗಳು, ಲಾಭಾಂಶಗಳು, ಮತ್ತು ಇತರ ಪ್ರಯೋಜನಗಳ ರೂಪದಲ್ಲಿ ಸುಮಾರು 1.6 ಶತಕೋಟಿ $ನಷ್ಟು ಹಣವನ್ನು ಪಾವತಿಸಿದ್ದವು. ನೀಡಲ್ಪಟ್ಟ ಪ್ರಯೋಜನಗಳಲ್ಲಿ ನಗದು ಲಾಭಾಂಶಗಳು, ಸ್ಟಾಕ್ ಆಯ್ಕೆಗಳು, ಕಂಪನಿಯ ಜೆಟ್ ವಿಮಾನಗಳು ಹಾಗೂ ಕಾರುಚಾಲಕರ ವೈಯಕ್ತಿಕ ಬಳಕೆ, ಮನೆಯ ರಕ್ಷಣೆ, ಕಂಟ್ರಿ ಕ್ಲಬ್ ಸದಸ್ಯತ್ವಗಳು, ಮತ್ತು ವೃತ್ತಿಪರ ಹಣ ನಿರ್ವಹಣೆಯಂಥ ಬಾಬತ್ತುಗಳು ಸೇರಿದ್ದವು.<ref>[http://abcnews.go.com/Business/wireStory?id=6504932 AP ಸ್ಟಡಿ ಫೈಂಡ್ಸ್ $1.6B ವೆಂಟ್ ಟು ಬೇಲ್ಡ್-ಔಟ್ ಬ್ಯಾಂಕ್ ಎಕ್ಸೆಕ್ಸ್], ಅಸೋಸಿಯೇಟೆಡ್ ಪ್ರೆಸ್, ಡಿಸೆಂಬರ್ 21, 2008</ref> ಬಂಡವಾಳ ಸಹಾಯದ ಹಣವನ್ನು<ref>[http://www.breitbart.com/article.php?id=CNG.971ca461247820662877d6aaecf06087.361&show_article=1 ಡಿಸ್ಮೆ ಆನ್ ವಾಲ್ ಸ್ಟ್ರೀಟ್ ಓವರ್ ಒಬಾಮಾ ಪೇ ಕ್ಯಾಪ್] {{Webarchive|url=https://web.archive.org/web/20110613041907/http://www.breitbart.com/article.php?id=CNG.971ca461247820662877d6aaecf06087.361&show_article=1 |date=2011-06-13 }}, AFP, ಫೆಬ್ರುವರಿ 4, 2009</ref> ಸ್ವೀಕರಿಸುವ ಕಂಪನಿಗಳಲ್ಲಿನ ಕಾರ್ಯನಿರ್ವಾಹಕ ವೇತನಕ್ಕೆ ಸಂಬಂಧಿಸಿದಂತೆ ಒಬಾಮಾನ ಆಡಳಿತವು 500,000 $ನಷ್ಟಿರುವ ಒಂದು ಮಿತಿಯನ್ನು ಸ್ಥಾಪಿಸಲು ಭರವಸೆ ನೀಡಿತ್ತಾದರೂ, ಈ ಅದೇ ಕಾರ್ಯನಿರ್ವಾಹಕರಿಗೆ ಅನಿಯಮಿತ ಮೊತ್ತಗಳ ಸ್ಟಾಕ್ನ್ನು ನೀಡುವಲ್ಲಿಯೂ ಸಹ ಸದರಿ ಪ್ರಸ್ತಾವವು ಬ್ಯಾಂಕುಗಳಿಗೆ ಅನುವುಮಾಡಿಕೊಡಬಹುದು.<ref>[http://www.washingtonpost.com/wp-dyn/content/article/2009/02/13/AR2009021303288.html?hpid=topnews ಕಾಂಗ್ರೆಸ್ ಟ್ರಂಪ್ಸ್ ಒಬಾಮಾ ಬೈ ಕಫೀಂಗ್ ಬೋನಸಸ್ ಫಾರ್ CEOಸ್], ದಿ ವಾಷಿಂಗ್ಟನ್ ಪೋಸ್ಟ್, ಫೆಬ್ರುವರಿ 14, 2009</ref>
ಹಿಂದಿದ್ದ ಓರ್ವ ಪರಿಹಾರ ಸಲಹೆಗಾರ ಹಾಗೂ "ದಿ ಕ್ರಿಸ್ಟಲ್ ರಿಪೋರ್ಟ್ ಆನ್ ಎಕ್ಸಿಕ್ಯುಟಿವ್ ಕಾಂಪೆನ್ಸೇಷನ್" ಎಂಬ ಪುಸ್ತಕದ ಲೇಖಕನಾದ [[ಗ್ರೇಫ್ ಕ್ರಿಸ್ಟಲ್]] ಎಂಬಾತ ಸಮರ್ಥಿಸಿರುವ ಪ್ರಕಾರ, ಕಾರ್ಯನಿರ್ವಾಹಕರ ವೇತನದ ಮೇಲಿನ ಮಿತಿಗಳು "ಒಂದು ಹಾಸ್ಯಾಸ್ಪದ ವಿಷಯವಾಗಿದ್ದವು" ಮತ್ತು "ಅವು ಕೇವಲ ಪರಿಹಾರವನ್ನು ಮುಂದೂಡಲು ಕಂಪನಿಗಳಿಗೆ ಅವಕಾಶಮಾಡಿಕೊಡುವಂತಿದ್ದವು".<ref>[https://www.bloomberg.com/apps/news?pid=washingtonstory&sid=azVLk.22AkLI ಗೋಲ್ಡ್ಮನ್, JPಮೋರ್ಗಾನ್ ವೋಂಟ್ ಫೀಲ್ ಎಫೆಕ್ಟ್ಸ್ ಆಫ್ ಎಕ್ಸಿಕ್ಯುಟಿವ್-ಸ್ಯಾಲರಿ ಕ್ಯಾಪ್ಸ್], bloomberg.com, ಫೆಬ್ರುವರಿ 5, 2009</ref>
ಕ್ರಿಸ್ಲರ್ ಬಂಡವಾಳ ಸಹಾಯಕ್ಕಾಗಿ ಪಾವತಿಸಲು TARP ನಿಧಿಗಳನ್ನು ಬಳಕೆಮಾಡುತ್ತಿರುವುದರ ಸಾಂವಿಧಾನಿಕತೆಗೆ ಸವಾಲೆಸೆಯುವ ಕಾನೂನು ದಾವೆಯೊಂದು ಸಲ್ಲಿಸಲ್ಪಟ್ಟಿದೆ.<ref>[http://www.latimes.com/news/nationworld/politics/wire/sns-ap-us-supreme-court-chrysler-bankruptcy,1,3540049.story ಇಂಡಿಯಾನಾ ಸ್ಟೇಟ್ ಪೆನ್ಷನ್ ಅಂಡ್ ಕನ್ಸ್ಟ್ರಕ್ಷನ್ ಫಂಡ್ಸ್ ಆಸ್ಕ್ ಸುಪ್ರೀಮ್ ಕೋರ್ಟ್ ಟು ಬ್ಲಾಕ್ ಕ್ರಿಸ್ಲರ್ ಸೇಲ್ ಟು ಫಿಯಟ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಲಾಸ್ ಏಂಜಲೀಸ್ ಟೈಮ್ಸ್, ಜೂನ್ 7, 2009</ref> ಹೆಚ್ಚಿನ ಮಾಹಿತಿಗಾಗಿ ನೋಡಿ: [[ಇಂಡಿಯಾನಾ ಸ್ಟೇಟ್ ಪೊಲೀಸ್ ಪೆನ್ಷನ್ ಟ್ರಸ್ಟ್ v. ಕ್ರಿಸ್ಲರ್]].
== TARP ಪಾವತಿ ಪತ್ರಗಳನ್ನು ತೆಗೆದುಹಾಕುವಲ್ಲಿನ ABAಯ ಪ್ರಯತ್ನಗಳು ==
2009ರ ಮಾರ್ಚ್ 31ರ ವೇಳೆಗೆ, ಐನೂರಕ್ಕಿಂತಲೂ ಹೆಚ್ಚಿನ ಬ್ಯಾಂಕುಗಳ ಪೈಕಿ ನಾಲ್ಕು ಬ್ಯಾಂಕುಗಳು ತಮ್ಮ [[ಮೊದಲ ಹಕ್ಕಿನ ಸ್ಟಾಕು]] ಮುಚ್ಚಳಿಕೆಗಳನ್ನು ಹಿಂದಿರುಗಿಸಿದ್ದವು. 2009ರ ಮಾರ್ಚ್ 31ರ ವೇಳೆಗೆ, ಸಾರ್ವಜನಿಕವಾಗಿ ವ್ಯವಹಾರಕ್ಕೆ ಈಡಾಗಿದ್ದ ಬ್ಯಾಂಕುಗಳ ಪೈಕಿ ಯಾವುದೂ U.S. ಸರ್ಕಾರದ ಖಜಾನೆಯ ಸ್ವಾಮ್ಯದಲ್ಲಿದ್ದ ತನ್ನ ಪಾವತಿ ಪತ್ರಗಳನ್ನು ಮರುಖರೀದಿಸಿರಲಿಲ್ಲ.<ref>SIGTARP, (2009), ಆಫೀಸ್ ಆಫ್ ದಿ ಸ್ಪೆಷಲ್ ಇನ್ಸ್ಪೆಕ್ಟರ್ ಜನರಲ್ ಫಾರ್ ದಿ ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್, ಕ್ವಾರ್ಟರ್ಲಿ ರಿಪೋರ್ಟ್ ಟು ಕಾಂಗ್ರೆಸ್: ಏಪ್ರಿಲ್ 21, 2009, http://www.sigtarp.gov/reports/congress/2009/April2009_Quarterly_Report_to_Congress.pdf{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಇಲ್ಲಿ 2009ರ ಮೇ 5ರಂದು ಆನ್ಲೈನ್ ಮೂಲಕ ಸಂಪರ್ಕಿಸಲಾಯಿತು,</ref> U.S. ಸರ್ಕಾರದ ಖಜಾನೆಯ ಹೂಡಿಕೆಯ ಷರತ್ತುಗಳ ಪ್ರಕಾರ, ನಿಧಿಗಳನ್ನು ಹಿಂದಿರುಗಿಸುತ್ತಿರುವ ಬ್ಯಾಂಕುಗಳು ನ್ಯಾಯೋಚಿತವಾದ ಮಾರುಕಟ್ಟೆ ಮೌಲ್ಯದಲ್ಲಿ ಪಾವತಿ ಪತ್ರಗಳನ್ನು ಮರುಖರೀದಿಸಲು ಸಂಧಾನಮಾಡಿಕೊಳ್ಳಬಹುದಿತ್ತು, ಅಥವಾ ಎಷ್ಟು ಬೇಗ ಕಾರ್ಯಸಾಧ್ಯವೋ ಅಷ್ಟು ಬೇಗ U.S. ಸರ್ಕಾರದ ಖಜಾನೆಯು ಮೂರನೇ ಪಕ್ಷದ ಅಥವಾ ತೃತೀಯ ಹೂಡಿಕೆದಾರರಿಗೆ ಪಾವತಿ ಪತ್ರಗಳನ್ನು ಮಾರಾಟಮಾಡಬಹುದಾಗಿತ್ತು. ಪಾವತಿ ಪತ್ರಗಳು [[ವಾಪಸು ಹಕ್ಕಿನ ಆಯ್ಕೆಗಳಾಗಿದ್ದು]],
ಒಂದು ವೇಳೆ ಲಾಭವೊಂದಕ್ಕಾಗಿ ಬಳಕೆಯಾಗಿದ್ದಲ್ಲಿ ಬಾಕಿಯಿರುವ ಸ್ಟಾಕ್ನ ಷೇರುಗಳ ಸಂಖ್ಯೆಗೆ ಅವು ಸೇರ್ಪಡೆಯಾಗುತ್ತವೆ. ತೆರಿಗೆದಾರರ ಸ್ವಾಮ್ಯದಲ್ಲಿರುವ ಪಾವತಿ ಪತ್ರಗಳನ್ನು "ಹೊರೆಯಾದ ಅಥವಾ ಹೊಣೆಗಾರಿಕೆಯ ನಿರ್ಗಮನದ ಶುಲ್ಕ" ಎಂದು ಕರೆಯುವ ಮೂಲಕ, ಅವುಗಳನ್ನು ರದ್ದುಮಾಡಲು ಔಪಚಾರಿಕ ಸಭೆಯ ಮೇಲೆ [[ಅಮೆರಿಕನ್ ಬ್ಯಾಂಕರ್ಸ್ ಅಸೋಸಿಯೇಷನ್]] (ABA) ಪ್ರಭಾವ ಬೀರಿತು.<ref>ಡೇಮಿಯನ್ ಪಲೆಟ್ಟಾ ಮತ್ತು ದೆಬೊರಾಹ್ ಸೊಲೊಮನ್, ಏಪ್ರಿಲ್ 22, 2009, “ಫೈನಾನ್ಷಿಯಲ್ ಫರ್ಮ್ಸ್ ಲಾಬಿ ಟು ಕಟ್ ಕಾಸ್ಟ್ ಆಫ್ TARP ಎಗ್ಸಿಟ್,” http://online.wsj.com/article/SB124035639380840961.html ತಾಣದಲ್ಲಿ 2009ರ ಏಪ್ರಿಲ್ 27ರಂದು ಆನ್ಲೈನ್ ಮೂಲಕ ಸಂಪರ್ಕಿಸಲಾಯಿತು.</ref> ಆದಾಗ್ಯೂ, ಒಂದು ವೇಳೆ ಗೋಲ್ಡ್ಮನ್ ಸ್ಯಾಕ್ಸ್ನ ಬಂಡವಾಳ ಖರೀದಿ ಕಾರ್ಯಸೂಚಿ ಪಾವತಿ ಪತ್ರಗಳು ಪ್ರಾತಿನಿಧಿಕವಾಗಿದ್ದಿದ್ದರೆ, ಆಗ [[ಬಂಡವಾಳ ಖರೀದಿ ಕಾರ್ಯಸೂಚಿ]] ಪಾವತಿ ಪತ್ರಗಳು 2009ರ ಮೇ 1ರವೇಳೆಗೆ ಇದ್ದಂತೆ 5 ಶತಕೋಟಿ $ನಿಂದ 24 ಶತಕೋಟಿ $ವರೆಗಿನ ಮೌಲ್ಯವನ್ನು ಹೊಂದಿರುತ್ತಿದ್ದವು. ಈ ರೀತಿಯಲ್ಲಿ CPP ಪಾವತಿ ಪತ್ರಗಳ ರದ್ದತಿಯಿಂದಾಗಿ ತೆರಿಗೆದಾರರ ವೆಚ್ಚದಲ್ಲಿ ಬ್ಯಾಂಕಿಂಗ್ ವಲಯಕ್ಕೆ 5 ಶತಕೋಟಿ $ನಿಂದ 24 ಶತಕೋಟಿ $ವರೆಗಿನ ಮೊತ್ತದ ಅನುದಾನ ಸಿಕ್ಕಂತಾಗುತ್ತದೆ.<ref>{{cite web|url=http://ssrn.com/abstract=1400995 |title=The Goldman Sachs Warrants |publisher=SSRN.com |date=May 7, 2009 |accessdate=May 8, 2009}}</ref> CPP ಪಾವತಿ ಪತ್ರಗಳು ತೆರಿಗೆದಾರರಿಂದ ವಜಾಗೊಳಿಸಲ್ಪಡಬೇಕು ಎಂದು ABAಯು ಬಯಸಿದರೆ, ಗೋಲ್ಡ್ಮನ್ ಸ್ಯಾಕ್ಸ್ ಆ ರೀತಿಯ ದೃಷ್ಟಿಕೋನವನ್ನು ಹೊಂದಿಲ್ಲ. ಗೋಲ್ಡ್ಮನ್ ಸ್ಯಾಕ್ಸ್ನ ಓರ್ವ ಪ್ರತಿನಿಧಿಯು ಈ ರೀತಿ ಹೇಳುತ್ತಿದ್ದ ಎಂದು ಉಲ್ಲೇಖಿಸಲ್ಪಟ್ಟಿತು: "ತೆರಿಗೆದಾರರು ತಮ್ಮ ಹೂಡಿಕೆಯ ಮೇಲೆ ಒಂದು ಉತ್ತಮವಾದ ಪ್ರತಿಫಲವನ್ನು ನಿರೀಕ್ಷಿಸಬೇಕು ಮತ್ತು TARP ಹಣವನ್ನು ಹಿಂದಿರುಗಿಸಲು ನಮಗೆ ಅನುಮತಿ ದೊರಕಿದಾಗ, ಅದನ್ನೇ ನಮಗೆ ಒದಗಿಸುವುದನ್ನು ಕಾರ್ಯಸಾಧ್ಯಗೊಳಿಸುವ ಕಡೆಗೆ ಅವರು ಗಮನಹರಿಸಬೇಕು ಎಂಬುದು ನಮ್ಮ ಭಾವನೆ."<ref>ಜಾನ್ ಕಾರ್ನೆ, ಏಪ್ರಿಲ್ 23, 2009, “ಗೋಲ್ಡ್ಮನ್ ಸ್ಯಾಕ್ಸ್ ಈಸ್ NOT ಲಾಬಿಯಿಂಗ್ ಟು ಎಕ್ಸ್ಪಂಜ್ ದಿ TARP ವಾರಂಟ್ಸ್,” 2009ರ ಮೇ 1ರಂದು ಆನ್ಲೈನ್ನಲ್ಲಿ ಸಂಪರ್ಕಿಸಲಾಯಿತು [http://www.businessinsider.com/goldman-sachs-is-not-lobbying-to-expunge-the-tarp-warrants-2009-4 ]</ref>
== ಇವನ್ನೂ ಗಮನಿಸಿ ==
* [[ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್ನ ಮೇಲ್ವಿಚಾರಣೆ]]
* [[H.R. 1424]]
* [[2008ರ ಆರ್ಥಿಕ ಸ್ಥಿರೀಕರಣದ ತುರ್ತು ಕಾಯಿದೆ]]
* [[ಸೆಪ್ಟೆಂಬರ್ 2008ರ ನಗದು ಪರಿವರ್ತನೆಯ ಬಿಕ್ಕಟ್ಟು]]
* [[ಸಾಂಸ್ಥಿಕ ಕ್ಷೇಮಾಭಿವೃದ್ಧಿ]]
* [[ಲೆಮನ್ ಸಮಾಜವಾದ]]
* [[ಸ್ವಜನ ಪಕ್ಷಪಾತ]]
* [[NCUA ಕಾರ್ಪೊರೇಟ್ ಸ್ಟಬಿಲೈಸೇಷನ್ ಪ್ರೋಗ್ರಾಂ]]
== ಆಕರಗಳು ==
{{reflist}}
== ಹೆಚ್ಚಿನ ಮಾಹಿತಿಗಾಗಿ ==
* [[ಸ್ಟೀವರ್ಟ್, ಜೇಮ್ಸ್ B.]], "ಎಯ್ಟ್ ಡೇಸ್: ದಿ ಬ್ಯಾಟಲ್ ಟು ಸೇವ್ ದಿ ಅಮೆರಿಕನ್ ಫೈನಾನ್ಷಿಯಲ್ ಸಿಸ್ಟಮ್", [[ದಿ ನ್ಯೂಯಾರ್ಕರ್]] ನಿಯತಕಾಲಿಕ, ಸೆಪ್ಟೆಂಬರ್ 21, 2009.
== ಹೊರಗಿನ ಕೊಂಡಿಗಳು ==
* [http://www.financialstability.gov/ FinancialStability.gov] {{Webarchive|url=https://web.archive.org/web/20100406011057/http://financialstability.gov/ |date=2010-04-06 }} ''ಅಧಿಕೃತ ಜಾಲತಾಣ''
* [http://www.data.gov/list/financialstability Datasets and Tools] {{Webarchive|url=https://web.archive.org/web/20091213052614/http://www.data.gov/list/financialstability |date=2009-12-13 }} for FinancialStability.gov at [[Data.gov]]
* {{cite news | title= Stimulus Watch | date= (updated regularly) | publisher= | url= http://www.usbudgetwatch.org/stimulus?filter0=80&filter1=&filter2=&filter3= | pages= | accessdate= 2009-02-09 | 7= | archive-date= 2009-08-22 | archive-url= https://web.archive.org/web/20090822085757/http://www.usbudgetwatch.org/stimulus?filter0=80&filter1=&filter2=&filter3= | url-status= dead }} (TARP ಯೋಜನೆಯಿಂದ ಬಂದಿರುವುದೂ ಸೇರಿದಂತೆ ಎಲ್ಲಾ ಆರ್ಥಿಕ ವಸೂಲಾತಿ ಕ್ರಮಗಳ ಪಟ್ಟಿಮಾಡುವಿಕೆ.)
* {{cite news | first= Matthew | last= Ericson | coauthors= Elaine He; Amy Schoenfeld | title= Tracking the $700 Billion Bailout | date= with ongoing updates | publisher= | url= http://projects.nytimes.com/creditcrisis/recipients/table | work= New York Times | pages= | accessdate= 2009-01-09 | 11= | archive-date= 2010-02-20 | archive-url= https://web.archive.org/web/20100220192916/http://projects.nytimes.com/creditcrisis/recipients/table | url-status= dead }} (TARP ಯೋಜನೆಯ ಅಡಿಯಲ್ಲಿ ಮಂಜೂರು ಮಾಡಲಾದ ಅಥವಾ ವಿತರಿಸಲಾದ ನಿಧಿಗಳಿಗೆ ಸಂಬಂಧಿಸಿದ ಗ್ರಾಹಕರ ಪಟ್ಟಿಮಾಡುವಿಕೆ.)
* {{cite news | url=http://www.forbes.com/2008/10/14/tarp-paulson-banking-biz-beltway-cx_lm_bw_1014tarp3.html |
title=The Ownership Society |
publisher=Forbes |
location=New York |
date=October 14, 2008 |
author = Zumbrun, Josh et al. }} ಅನಾಲಿಸಿಸ್ ಆಫ್ ದಿ ಇಂಜೆಕ್ಷನ್ ಆಫ್ ಗೌರ್ನ್ಮೆಂಟ್ ಇಕ್ವಿಟಿ ಕ್ಯಾಪಿಟಲ್ ಇನ್ಟು ಬ್ಯಾಂಕ್ಸ್.
* ಫೆಬ್ರವರಿ 2009 ಅಪ್ಡೇಟ್ಸ್: [http://publicservice.evendon.com/BankLending17Feb2009M.htm ಬ್ಯಾಂಕ್ ಲೆಂಡಿಂಗ್ ರಿಪೋರ್ಟ್] {{Webarchive|url=https://web.archive.org/web/20120215232125/http://publicservice.evendon.com/BankLending17Feb2009M.htm |date=2012-02-15 }} [http://publicservice.evendon.com/Foreclosures18Feb2009M.htm $275B ಫೋರ್ಕ್ಲೋಷರ್ ಪ್ಲಾನ್] {{Webarchive|url=https://web.archive.org/web/20120215232159/http://publicservice.evendon.com/Foreclosures18Feb2009M.htm |date=2012-02-15 }}
* [http://i1.democracynow.org/2009/9/15/nomi_prins_obama_banking_too_much ನೋಮಿ ಪ್ರಿನ್ಸ್: "ಒಬಾಮಾ ಬ್ಯಾಂಕಿಂಗ್ ಟೂ ಮಚ್ ಆನ್ ಬ್ಯಾಂಕ್ಸ್"] {{Webarchive|url=https://archive.is/20110805001826/http://i1.democracynow.org/2009/9/15/nomi_prins_obama_banking_too_much |date=2011-08-05 }} - ''[[ಡೆಮಾಕ್ರಸಿ ನೌ!]]'' ನಿಂದ ಮಾಡಲ್ಪಟ್ಟ ವಿಡಿಯೋ ವರದಿ ಸೆಪ್ಟೆಂಬರ್ 15, 2009
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸರ್ಕಾರದ ಖಜಾನೆ ಇಲಾಖೆ]]
[[ವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ]]
[[ವರ್ಗ:ಅನಿಯಂತ್ರಿತ/ರಕ್ಷಣಾತ್ಮಕ ನಿಧಿಸಂಸ್ಥೆ]]
[[ವರ್ಗ:ಟ್ರಬಲ್ಡ್ ಅಸೆಟ್ ರಿಲೀಫ್ ಪ್ರೋಗ್ರಾಮ್]]
[[ವರ್ಗ:ಸಮೂಹ ಮಾಧ್ಯಮ]]
euidiqwcbzuil09capjrgu81yxnmnc9
ಟೆರಾಡಾಟಾ
0
23271
1307655
1055550
2025-06-28T21:03:12Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307655
wikitext
text/x-wiki
{{Refimprove|date=April 2007}}
{{Infobox_Company |
company_name = ಟೆರಾಡಾಟಾ ಕಾರ್ಪೊರೇಷನ್ |
company_logo = Teradata_logo_2018.png |
company_type = [[Public company|Public]] ([[NYSE]]: [http://www.nyse.com/about/listed/lcddata.html?ticker=TDC TDC]) |
company_slogan = Raising Intelligence |
foundation = ೧೯೭೯ |
location = [[ಮಿಯಾಮಿಸ್ಬರ್ಗ್]], [[ಓಹಿಯೋ]], [[ಅಮೇರಿಕ ಸಂಯುಕ್ತ ಸಂಸ್ಥಾನ]] |
key_people =
* Steve McMillan, Chief executive officer
* Stephen Brobst, Chief technology officer
* Mark Culhane, Chief Financial Officer
* Hillary Ashton, Chief Product Officer
| num_employees = 8,535 (2019)<ref>{{cite web |url= https://investor.teradata.com/financial-reports/sec-filings/sec-filings-details/default.aspx?FilingId=13965980 |title= For 10-K: Annual Report for the Fiscal Year Ending December 31, 2019 |date= February 28, 2020 |access-date= August 10, 2020 |archive-date= ನವೆಂಬರ್ 15, 2021 |archive-url= https://web.archive.org/web/20211115163615/https://investor.teradata.com/financial-reports/sec-filings/sec-filings-details/default.aspx?FilingId=13965980 |url-status= dead }}</ref>|
industry = [[Data Warehouse technologies]]|
products = Integrated Data Warehouse Hardware and Software, Professional Services, Customer Services|
revenue = $1.83 billion USD (2019)|
homepage = [http://www.teradata.com/ www.teradata.com]
}}
'''ಟೆರಾಡಾಟಾ ಕಾರ್ಪೊರೇಷನ್ ({{nyse|TDC}})''' ಇದು ಡಾಟಾ ವೇರ್ಹೌಸಿಂಗ್ ಮತ್ತು ಅನಲಿಟಿಕ್ ಅಪ್ಲಿಕೇಷನ್ಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಒಂದು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ವೆಂಡರ್ ಕಂಪನಿಯಾಗಿದೆ. ಟೆರಾಡಾಟಾ ಮೊದಲಿಗೆ [[ಡೇಟನ್, ಓಹಿಯೋ]]ದಲ್ಲಿರುವ ಅತಿ ದೊಡ್ಡ ಕಂಪನಿ [[ಎನ್ಸಿಆರ್ ಕಾರ್ಪೊರೇಷನ್|ಎನ್ಸಿಆರ್ ಕಾರ್ಪೊರೇಷನ್ನ]] (NCR ಕಾರ್ಪೊರೇಷನ್) ಒಂದು ಭಾಗವಾಗಿತ್ತು. ಟೆರಾಡಾಟಾದ ಪ್ರಧಾನ ಕಛೇರಿ ಓಹಿಯೋದ ಮಿಯಾಮ್ಸ್ಬರ್ಗ್ನಲ್ಲಿದೆ. ಅಕ್ಟೋಬರ್ 1, ೨೦೦೭ರಲ್ಲಿ ಎನ್ಸಿಆರ್ನ ಉಪ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಯಾಗಿ ಮಾರ್ಪಟ್ಟಿತು.
==ಪರಿಚಯ==
ಟೆರಾಡಾಟಾವು 1979ರಲ್ಲಿ ಸ್ಥಾಪನೆಯಾದ ಒಂದು ಸಾಫ್ಟ್ವೇರ್ ಕಂಪನಿ, ಇದು ತನ್ನದೇ ಹೆಸರಿನಲ್ಲಿ ಸಂಬಂಧಕ ದತ್ತಾಧಾರದ ನಿರ್ವಹಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುತ್ತದೆ ಹಾಗೂ ಮಾರಾಟ ಮಾಡುತ್ತದೆ. ಟೆರಾಡಾಟಾವು NCR ಕಾರ್ಪೊರೇಷನ್ನ ಒಂದು ವಿಭಾಗವಾಗಿತ್ತು, ಇದು ಟೆರಾಡಾಟಾವನ್ನು ಫೆಬ್ರವರಿ 28, 1991ರಂದು ತನ್ನದಾಗಿಸಿಕೊಂಡಿತು. ಆದಾಗ್ಯೂ, ಜನವರಿ 8, 2007ರಲ್ಲಿ, ಟೆರಾಡಾಟಾವು ಉಪ ಉತ್ಪನ್ನಗಳನ್ನು ತಯಾರಿಸಿ ಸ್ವತಂತ್ರವಾಗಿ ವಹಿವಾಟು ನಡೆಸುವ ಕಂಪನಿಯೆಂದು NCR ಪ್ರಕಟಿಸಿತು.2010ರಲ್ಲಿ ಟೆರಾಡಾಟಾವು ಅತ್ಯಂತ ಮೆಚ್ಚುಗೆಪಾತ್ರವಾದ ಕಂಪನಿಗಳಲ್ಲಿ ಒಂದು ಎಂಬುದಾಗಿ ಫಾರ್ಚೂನ್ನ ವಾರ್ಷಿಕ ಪಟ್ಟಿಯಲ್ಲಿ ಸೇರಿತು.
[[ಮೈಕ್ರೋಸಾಫ್ಟ್ ವಿಂಡೋಸ್]] ಅಥವಾ [[UNIX]]ನಲ್ಲಿ ಬಳಕೆಯಾಗುವಂತಹ ಅಪ್ಲಿಕೇಶನ್ಗಳಿಂದ ಟೆರಾಡಾಟಾ ವಹಿಸಿಕೊಳ್ಳುವ ಡಾಟಾವೇರ್ಹೌಸ್ಗಳು ಯಾವಾಗಲೂ [[ODBC, JDBC ಮುಖಾಂತರ ಅಥವಾ ನೇಟೀವ್ ಸಪೋರ್ಟ್ ಮುಖಾಂತರ|ODBC, [[JDBC]] ಮುಖಾಂತರ ಅಥವಾ [[ನೇಟೀವ್ ಸಪೋರ್ಟ್ ಮುಖಾಂತರ]]]] ಸಾಗುತ್ತವೆ. ವೇರ್ಹೌಸ್ ವಿಶಿಷ್ಟವಾಗಿ ಡಾಟಾವನ್ನು ಆಪರೇಶನಲ್ ಸಿಸ್ಟಂಗಳಿಂದ ಬ್ಯಾಚ್ ಮತ್ತು ಟ್ರಿಕಲ್ ಲೋಡ್ಗಳ ಸಂಯೋಗದೊಂದಿಗೆ ಪ್ರಾರಂಭಿಸುತ್ತದೆ.
ಹೆಚ್ಚು ಗ್ರಾಹಕರ ಅಪ್ಲಿಕೇಷನ್ಗಳಿಂದ ಹೆಚ್ಚಿನ ಸಂಖ್ಯೆಯ ಸಹವರ್ತಿಗಳ ಬೇಡಿಕೆಗಳನ್ನು ಒಪ್ಪಿಕೊಂಡು ಪೂರೈಸುವಲ್ಲಿ ಟೆರಾಡಾಟಾವು ಏಕೈಕ ಡಾಟಾ ಸ್ಟೋರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅರ್ಥವತ್ತಾದ ಗುಣಲಕ್ಷಣಗಳನ್ನು ಒಳಗೊಂಡಿರುವ ಅಂಶಗಳೆಂದರೆ:
* ಹಲವಾರು ಸರ್ವರ್ಗಳಲ್ಲಿ ಅಧಿಕ ಪ್ರಮಾಣದ ಹಂಚಿಕೆಯಲ್ಲಿ ಬೇಷರತ್ತಾದ ಸಮಾನಾಂತರತೆ.
* 64 ಜಾಯಿನ್ಗಳಷ್ಟರ ಜೊತೆಗೆ ಕಾಂಪ್ಲೆಕ್ಸ್ adhoc ಕ್ವೆರೀಸ್
* ಸಮಾಂತರ ಸಾಮರ್ಥ್ಯ, 100 ರೆಕಾರ್ಡ್ಗಳನ್ನು ತಯಾರಿಸಲು ಬೇಕಾಗುವ ಶ್ರಮವು 100,000 ರೆಕಾರ್ಡ್ಗಳನ್ನು ತಯಾರಿಸಲು ಬೇಕಾಗುವ ಶ್ರಮಕ್ಕೆ ಸಮನಾಗಿರುತ್ತದೆ.
* ಆರೋಹ್ಯತೆ, ಇದರಿಂದಾಗಿ ಈಗಿರುವ ವ್ಯವಸ್ಥೆಯ ಪ್ರೊಸೆಸರ್ಗಳ ಸಂಖ್ಯೆಯ ಹೆಚ್ಚಳವಾದಲ್ಲಿ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನು ಹೆಚ್ಚಾಗುತ್ತದೆ. ಆದ್ದರಿಂದ ಬಳಕೆದಾರರ ಹೆಚ್ಚಳದಿಂದ ಕಾರ್ಯ ನಿರ್ವಹಣೆಯಲ್ಲಿ ಕೊರತೆಯುಂಟಾಗುವುದಿಲ್ಲ..
==ತಂತ್ರಜ್ಞಾನ==
ಟೆರಾಡಾಟಾವು [[ಶೇರ್ಡ್ ನಥಿಂಗ್ ಆರ್ಕಿಟೆಕ್ಚರ್]] ಅನ್ನು ನಡೆಸುವ ಒಂದು [[ಮ್ಯಾಸೀವ್ಲಿ ಪ್ಯಾರಲಲ್ ಪ್ರೊಸೆಸಿಂಗ್]] ಸಿಸ್ಟಂ.
ಟೆರಾಡಾಟಾ DBMSವು ಡಾಟಾಬೇಸ್ ಸಿಸ್ಟಂ ಕೆಲಸದ ಹೊರೆಯ ಎಲ್ಲ ಕಡೆಯೂ ರೇಖಾಮಾನದಲ್ಲಿ ಮತ್ತು ನಿರೀಕ್ಷಿತವಾಗಿ ಮೇಲೆರಬಹುದಾದಂತಹದಾಗಿದೆ. (ಡಾಟಾ ವಾಲ್ಯೂಮ್, ಬ್ರೆಡ್ತ್, ಬಳಕೆದಾರರ ಸಂಖ್ಯೆ, ಕ್ವೆರಿಗಳ ಜಟಿಲತೆ).<ref>{{Cite web |url=http://www.teradata.com/t/page/87083/index.html |title=Born To Be Parallel |access-date=2010-05-07 |archive-date=2008-09-27 |archive-url=https://web.archive.org/web/20080927230949/http://www.teradata.com/t/page/87083/index.html |url-status=dead }}</ref> [[ಡಾಟಾ ವೇರ್ಹೌಸಿಂಗ್]] ಅಪ್ಲಿಕೇಷನ್ಗಳ ವ್ಯವಹಾರದಲ್ಲಿನ ಅದರ ಜನಪ್ರಿಯತೆಯನ್ನು ಮೇಲೇರುವ ಸಾಮರ್ಥ್ಯವು ವಿವರಿಸುತ್ತದೆ. [[BYNET]] ಮೆಸೇಜಿಂಗ್ ಫ್ಯಾಬ್ರಿಕ್ ಒಡೆತನದ ಜೊತೆ ಪರಸ್ಪರ ಸಂಪರ್ಕ ಹೊಂದಿದ [[ಇಂಟೆಲ್]] ಸರ್ವರ್ಸ್ಗಳ ಮೇಲೆ ಟೆರಾಡಾಟಾವು ಪ್ರಸ್ತಾಪ ನೀಡಿತು. ಟೆರಾಡಾಟಾ ಬ್ರಾಂಡ್ ಹೊಂದಿದ [[LSI]] ಅಥವಾ [[EMC]] ಡಾಟಾಬೇಸ್ ಸ್ಟೋರೇಜ್ನ [[ಡಿಸ್ಕ್ ಅರೇ]]ಗಳಲ್ಲಿ ಒಂದರ ಜೊತೆ ಟೆರಾಡಾಟಾ ಸಿಸ್ಟಂಗಳು ಪ್ರಸ್ತಾಪಿಸಿದವು.
===ಆಪರೇಟಿಂಗ್ ಸಿಸ್ಟಮ್ಗಳಿಗೆ ಹೊಂದಿಕೆಯಾಗುವ ಸಾಮರ್ಥ===
ಟೆರಾಡಾಟಾವು ಕೆಳಕಂಡ ಹಲವಾರು ಆಪರೇಟಿಂಗ್ ಸಿಸ್ಟಂಗಳ ಆಯ್ಕೆ ಮಾಡುವ ಸೌಲಭ್ಯ ಒದಗಿಸುತ್ತದೆ:
* [[UNIX SVR4.2 MP-RAS]], [[AT&T]] ನಿಂದ ಒಂದು ಬಿನ್ನವಾದ [[System V]] [[UNIX]]
* [[ಮೈಕ್ರೋಸಾಫ್ಟ್]] [[ವಿಂಡೋಸ್ ಸರ್ವರ್ 2003]]
* [[64-bit]] [[Intel]] ಸರ್ವರ್ಗಳ ಮೇಲೆ [[SUSE Linux ಎಂಟರ್ಪ್ರೈಸ್ ಸರ್ವರ್]]
==ಗ್ರಾಹಕರು==
ಟೆರಾಡಾಟಾವು ಪ್ರಸ್ತುತ 1,000ಕ್ಕಿಂತಲೂ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗೂ ಸುಮಾರು 1,900 ಕ್ಕಿಂತಲೂ ಅಧಿಕ RDBMS ಇನ್ಸ್ಟಾಲೇಶನ್ಗಳನ್ನು ಹೊಂದಿದೆ. [[ವಾಲ್-ಮಾರ್ಟ್]], [[ಟೆಸ್ಕೊ]] ಮತ್ತು [[SUPERVALU Inc]]ಗಳಂತಹ ಬಹುದೊಡ್ಡ ಹಾಗೂ ಪ್ರಖ್ಯಾತ ಕಂಪನಿಗಳು ರೀಟೈಲ್ ಕ್ಷೇತ್ರದಲ್ಲಿ ಗ್ರಾಹಕರಾಗಿವೆ, ಇವುಗಳು ಸೆಂಟ್ರಲ್ ಇನ್ವೆಂಟರಿ, ಎಂಟರ್ಪ್ರೈಸ್ ರಿಪೋರ್ಟಿಂಗ್, ಕೆಟಗರಿ ಪ್ಲ್ಯಾನಿಂಗ್ ಮತ್ತು ಇತರೆ ಹಣಕಾಸು ವ್ಯವಸ್ಥೆಗಳನ್ನು ಟೆರಾಡಾಟಾದೊಂಡಿಗೆ ನಡೆಸುತ್ತವೆ. ಇತರೆ ಟೆರಾಡಾಟಾದ ಗ್ರಾಹಕರ ಪಟ್ಟಿಯಲ್ಲಿ ಸೇರಿರುವ ಕಂಪನಿಗಳಲ್ಲಿ [[AT&T]] (ಮೊದಲಿನ [[SBC]]), [[ರಾಯಲ್ ಬ್ಯಾಂಕ್ ಆಫ್ ಕೆನಡಾ]], [[ಡೆಲ್]], [[eBay]], [[ವೆಲ್ಸ್ ಫರ್ಗೊ]], [[ಬ್ಯಾಂಕ್ ಆಫ್ ಅಮೆರಿಕಾ]], [[ಬೆಸ್ಟ್ ಬೈ]], [[ಕ್ಯಾಪಿಟಲ್ ಒನ್]], [[ಸಿಯರ್ಸ್]], [[ನೈಕ್]], [[ಕೊಕ ಕೊಲಾ]], [[ಬೆಲ್ ಕೆನಡಾ]], [[ಅಮೆರಿಕನ್ ಏರ್ಲೈನ್ಸ್]], [[ಟೆಲ್ಸ್ಟ್ರಾ]], [[ಆಪ್ಟಸ್]], [[ಲಾಯ್ಡ್ಸ್ TSB]], [[ಭಾರತಿ ಏರ್ಟೆಲ್]], [[ವೋಡಫೋನ್]], [[ಕಾಂಟಿನೆಂಟಲ್ ಏರ್ಲೈನ್ಸ್]] ಮತ್ತು [[ಫೆಡೆಕ್ಸ್]].<ref>{{Cite web |url=http://www.teradata.com/teradata-customers/customer-spotlights |title=Customers A-Z |access-date=2010-05-07 |archive-date=2008-02-23 |archive-url=https://web.archive.org/web/20080223234617/http://www.teradata.com/teradata-customers/customer-spotlights |url-status=dead }}</ref>
==ಸ್ಪರ್ಧೆ==
ಟೆರಾಡಾಟಾದ ಪ್ರಮುಖ ಸ್ಪರ್ಧಿಗಳೆಂದರೆ ಇತರೆ ಹೈ-ಎಂಡ್ ಸಲ್ಯೂಷನ್ಗಳಾದ [[Oracle]], [[IBM]], ಹಾಗೂ [[Sybase IQ]], ಹಾಗೆಯೇ [[HP Neoview]] ಇದು [[ಮ್ಯಾಸೀವ್ಲಿ ಪ್ಯಾರಲಲ್]] [[ಶೇರ್ಡ್ ನಥಿಂಗ್ ಆರ್ಕಿಟೆಕ್ಚರ್]] ಮೇಲೆ ಆಧಾರಿತವಾಗಿದೆ. ಡಾಟಾವೇರ್ಹೌಸ್ ಅಪ್ಲೈಯನ್ಸ್ನಿಂದಾಗಿ ಸ್ಪರ್ಧೆಗಿಳಿದಿರುವ ವೆಂಡರ್ ಕಂಪನಿಗಳೆಂದರೆ [[Netezza]], [[DATAllegro]] (ಆಗಸ್ಟ್, 2008 ರಲ್ಲಿ ಇದನ್ನು [[Microsoft]] ತನ್ನದಾಗಿಸಿಕೊಂಡಿತು), [[Aster Data Systems]], [[Greenplum]] ಮತ್ತು Vertica Systems, ಹಾಗೂ ಪ್ಯಾಕೇಜ್ಡ್ ಡಾಟಾವೇರ್ಹೌಸ್ ಅಪ್ಲಿಕೇಶನ್ಗಳಾದ [[SAP]] ಮತ್ತು [[Kalido]]. ಇವುಗಳು ಟೆರಾಡಾಟಾದ ಚುರುಕುತನವನ್ನು ಮಧ್ಯಮ-ಮಾರುಕಟ್ಟೆಯಲ್ಲಿ ಹಾಗೂ ಕೆಲ ಉನ್ನತ ಮಟ್ಟದಲ್ಲಿ, ವಿಶೇಷವಾಗಿ ಶಕ್ತಿಯನ್ನು ನಿಧಾನಗೊಳಿಸಿದವು.
==ಇತಿಹಾಸ==
ಟೆರಾಡಾಟಾವು 1979ರಲ್ಲಿ ಕೆಳಕಂಡವರಿಂಡ ಸ್ಥಾಪಿಸಲ್ಪಟಿತು:
* ಡಾ. ಜಾಕ್ ಇ. ಶೆಮರ್, ಸಮಿತಿಯ ಅಧ್ಯಕ್ಷರು ಮತ್ತು ಸಭಾಧಿಪತಿ
* ಡಾ. ಫಿಲಿಪ್ ಎಮ್. ನೆಚೆಸ್, ಉಪಾಧ್ಯಕ್ಷರು ಮತ್ತು ಪ್ರಧಾನ ವಿಜ್ಞಾನಿ
* ವಾಲ್ಟರ್ ಇ. ಮುಯಿರ್, ಮಾರಾಟ ವಿಭಾಗದ ಉಪ ಅಧ್ಯಕ್ಷರು
* ಜೆರಾಲ್ಡ್ ಆರ್.ಮೋಡ್ಸ್, ಉಪಾಧ್ಯಕ್ಷರು ಮತ್ತು ಪ್ರಧಾನ ಹಣಕಾಸು ಅಧಿಕಾರಿ
* ವಿಲಿಯಮ್ ಪಿ. ವರ್ತ್, ಉತ್ಪಾದನೆ ವಿಭಾಗದ ಉಪಾಧ್ಯಕ್ಷರು
* ಕರ್ರೊಲ್ ರೀಡ್, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರು
* ಜಾಕ್ ಗುಸ್ತಾಫ್ಸನ್, ಕೀನೋಟರ್ ಮತ್ತು ಪ್ರೆಸೆಂಟರ್
1976 ಹಾಗೂ 1979ರ ಮಧ್ಯೆ [[ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ]]ಯ ಸಂಶೋಧನೆ ಹಾಗೂ [[ಸಿಟಿ ಬ್ಯಾಂಕ್ನ]] ಸುಧಾರಿತ ತಂತ್ರಜ್ಞಾನದ ತಂಡವು ನಡೆಸಿದ ಚರ್ಚೆಯ ಫಲವಾಗಿ ಟೆರಾಡಾಟಾದ ಕಲ್ಪನೆಯು ಬೆಳೆಯಿತು. ಬಹು ಮೈಕ್ರೋಪ್ರೊಸೆಸರ್ಗಳ ಜೊತೆ ಪ್ಯಾರಲಲ್ ಪ್ರೊಸೆಸಿಂಗ್ಗಾಗಿ [[ಡಾಟಾಬೇಸ್]] ಮ್ಯಾನೇಜ್ಮೆಂಟ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಸಂಸ್ಥಾಪಕರು ಕಾರ್ಯ ನಿರ್ವಹಿಸಿದರು, ವಿಶೇಷವಾಗಿ ನಿರ್ಣಯ ಉತ್ತೇಜಿತವಾಗಿತ್ತು.<ref name="tdhist">{{Cite web |url=http://www.teradata.com/t/go.aspx/page.html?id=42649 |title=Teradata Milestones |access-date=2010-05-07 |archive-date=2007-08-15 |archive-url=https://web.archive.org/web/20070815113632/http://www.teradata.com/t/go.aspx/page.html?id=42649 |url-status=dead }}</ref> ಟೆರಾಡಾಟಾವು ಜುಲೈ 13, 1979ರಲ್ಲಿ ಸಂಘಟಿತವಾಯಿತು, ಮತ್ತು ಕಾಲಿಫ್, ಬ್ರೆಂಟ್ವುಡ್ನಲ್ಲಿ ಒಂದು ಗ್ಯಾರೇಜನ್ನು ಪ್ರಾರಂಭಿಸಿತು. [[ಟೆರಾಬೈಟ್]]ಗಳಷ್ಟು (ಟ್ರಿಲಿಯನ್ಗಳಷ್ಟು ಬೈಟ್ಗಳು) ಡಾಟಾವನ್ನು ನಿರ್ವಹಿಸುವ ಸಾರ್ಮರ್ಥವುಳ್ಳದೆಂದು ಸೂಚಿಸುವದಕ್ಕಾಗಿ ಇದರ ಹೆಸರು ಟೆರಾಡಾಟಾ ಎಂದು ಆಯ್ಕೆ ಮಾಡಲಾಯಿತು.<ref name="tdhist" />
1983ರಲ್ಲಿ ಒಂದು ಬೀಟಾ ಸಿಸ್ಟಂ, [[ವೆಲ್ಸ್ ಫಾರ್ಗೊ ಬ್ಯಾಂಕ್ಗೆ]] ಕೊಡಲಾಯಿತು,<ref name="tdhist" /> ಹಾಗೂ ವಿಶ್ವದ ಮೊದಲ ನಿರ್ಧಾರವನ್ನು ಉತ್ತೇಜಿಸುವುದಕ್ಕಾಗಿ [[RDBMS]] ಸಮಾಂತರವಾಗಿ ಸೃಷ್ಟಿಯಾದ ಉತ್ಪನ್ನವು 1984ರಲ್ಲಿ ಬಿಡುಗಡೆಯಾಯಿತು.<ref>{{cite web | url=http://www.softwarememories.com/2008/09/15/database-machines/ | title=Softwarememories.com: Database machines and data warehouse appliances – the early days}}</ref>
1986ರಲ್ಲಿ [[FORTUNE]] ಮ್ಯಾಗಜೀನ್ ಟೆರಾಡಾಟಾವನ್ನು “ವರ್ಷದ ಉತ್ಪನ್ನ” ಎಂದು ಪ್ರಕಟಿಸಿತು.<ref name="tdhist" /> ನಂತರದ ನಾಲ್ಕು ವರ್ಷಗಳಲ್ಲಿ [[IBM]] MVS<ref name="tdhist" /> ಮತ್ತು [[Univac]] ಸಂಪರ್ಕದಲ್ಲಿ OS1100 ಮೆಯಿನ್ಫ್ರೇಮ್ಗಳನ್ನು ಪರಿಚಯಿಸಿತು, ಮತ್ತು ಒಂದು [[ಟೆರಾಬೈಟ್]] (ಒಂದು ಟ್ರಿಲಿಯನ್ ಬೈಟ್ಗಳು)ನಷ್ಟು ಟೆರಾಡಾಟ ವ್ಯವಸ್ಥೆಯು ಬಿಡುಗಡೆಯಾಯಿತು.<ref name="tdhist" />
ಡಿಸೆಂಬರ್ 1991ರಲ್ಲಿ, [[NCR]], ನಂತರ [[AT&T]]ನ ಒಂದು ಭಾಗವು ಟೆರಾಡಾಟಾವನ್ನು ತನ್ನದಾಗಿಸಿಕೊಂಡಿತು.<ref name="tdhist" /> ಟೆರಾಡಾಟಾವು NCRನಿಂದ ವಿಭಜನೆ ಹೊಂದಿತು ಮತ್ತು ಅಕ್ಟೋಬರ್ 1, 2007ರಂದು ಅಧಿಕೃತವಾಗಿ ಟೆರಾಡಾಟಾ ಕಾರ್ಪೊರೇಷನ್ ಆಗಿ ರೂಪುಗೊಂಡಿತು (NYSE: TDC).
1996ರಲ್ಲಿ 11 [[ಟೆರಾಬೈಟ್]]ಗಳ ದತ್ತಾಂಶದ ಒಂದು ಟೆರಾಡಾಟಾ [[ಡಾಟಾಬೇಸ್]] ವಿಶ್ವದಲ್ಲೆ ಅತಿ ದೊಡ್ಡದಾಗಿತ್ತು, ಹಾಗೂ 1999ರ ಹೊತ್ತಿಗೆ ಬಳಕೆದಾರರ 176 ನೋಡ್ಗಳ 130 ಟೆರಾಬೈಟ್ಗಳೊಂದಿಗಿನ ಉತ್ಪನ್ನದಿಂದಾಗಿ ಟೆರಾಡಾಟಾದ ಗ್ರಾಹಕ ಕಂಪನಿಗಳಲ್ಲಿ ಒಂದರ ಡಾಟಾಬೇಸ್ ವಿಶ್ವದಲ್ಲೇ ಅತಿ ದೊಡ್ಡ ಡಾಟಾಬೇಸ್ ಆಗಿತ್ತು.<ref name="tdhist" />.
==ಪ್ರಯೋಜನಗಳು==
ಟೆರಾಡಾಟಾವು ಡಾಟಾ ವೇರ್ ಹೌಸಿಂಗ್ ಮ್ಯಾನೇಂಜ್ಮೆಂಟ್ಗೆ ಸಹಾಯವಾಗುವಂತಹ ಕೆಲ ಪ್ರಯೋಜನಗಳನ್ನು ಒದಗಿಸುತ್ತದೆ ಹಾಗೂ ಟೆರಾಡಾಟಾ RDBMS ಜೊತೆಯಲ್ಲಿ ನಿರ್ವಹಣೆ ಮಾಡುವಂತವ ಕೆಲ ಅಂಶಗಳು ಹೀಗಿವೆ
* [[BTEQ]]
* [[ಮಲ್ಟಿಲೋಡ್]]
* [[ಟೆರಾಡಾಟಾ ಫಾಸ್ಟ್ಲೋಡ್]]
* [[ಫಾಸ್ಟ್ಎಕ್ಪೋರ್ಟ್]]
* [[TPump]]
* [[TPT]] ([[ಟೆರಾಡಾಟಾ ಪ್ಯಾರಲಲ್ ಟ್ರ್ಯಾನ್ಸ್ಪೋರ್ಟ್]])
* SQL ಅಸಿಸ್ಟೆಂಟ್ / ಕ್ವೆರಿಮನ್
* [[ಪ್ರಿಪ್ರೊಸೆಸರ್ r 2 / PP2]]
==ಉತ್ಪನ್ನಗಳು==
* [[ಗ್ರಾಹಕ ಸಂಬಂಧಿ ವ್ಯವಸ್ಥೆ]]: ಟೆರಾಡಾಟಾ ರಿಲೇಷನ್ಶಿಪ್ ಮ್ಯಾನೇಜರ್
* [[ಡಾಟಾ ವೇರ್ಹೌಸಿಂಗ್]]
* [[ಡಿಮ್ಯಾಂಡ್ ಚೈನ್ ಮ್ಯಾನೇಜ್ಮೆಂಟ್]]
* [[ಹಣಕಾಸು ವ್ಯವಸ್ಥೆ]]
* ಕೈಗಾರಿಕೆಗಳ ಪರಿಹಾರಗಳು
* [[ಪ್ರಾಫಿಟಬಿಲಿಟಿ ಅನಲಿಟಿಕ್ಸ್]]
* [[ಸಪ್ಲೈ ಚೈನ್ ಇಂಟಲಿಜೆನ್ಸ್]]
* [[ಮಾಸ್ಟರ್ ಡಾಟಾ ಮ್ಯಾನೇಜ್ಮೆಂಟ್]]
==ಆಕರಗಳು==
<references></references>
==ಬಾಹ್ಯ ಕೊಂಡಿಗಳು==
* [http://www.teradata.com/ Company Home page]
* [http://www.teradata.com/Darryl Teradata CMO Darryl McDonald's Blog] {{Webarchive|url=https://web.archive.org/web/20090427081304/http://www.teradata.com/darryl/ |date=2009-04-27 }}
* [https://biz.yahoo.com/ic/105/105500.html Yahoo! - Teradata Profile]
* [http://www.dbms2.com/2008/09/15/teradata-data-warehouse-appliance/ Teradata decides to compete head-on as a data warehouse appliance vendor]
==ಇವನ್ನೂ ಗಮನಿಸಿ==
[[ವರ್ಗ:ಯುನೈಟೆಡ್ ಸ್ಟೇಟ್ಸ್ನ ಸಾಫ್ಟ್ವೇರ್ ಕಂಪನಿಗಳು]]
[[ವರ್ಗ:ಡಾಟಾವೇರ್ ಹೌಸಿಂಗ್]]
[[ವರ್ಗ:ಟೆರಾಡಾಟಾ]]
[[ವರ್ಗ:ಓಹಿಯೊ ಡೇಟನ್ ಮೂಲದ ಕಂಪನಿಗಳು]]
fk0zdrmk715gwthbbssxyehne0o68t1
ಜಲಚರ ಸಾಕಣೆ
0
23774
1307649
1285940
2025-06-28T15:59:21Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307649
wikitext
text/x-wiki
[[ಚಿತ್ರ:Aquaculturechile.jpg|right|thumb|300px|ದಕ್ಷಿಣ ಚಿಲಿಯಲ್ಲಿ ಜಲಕೃಷಿ ಸ್ಥಾಪನೆಗಳು|alt=ಕಡಲತೀರದ ಪಕ್ಕದಲ್ಲಿರುವ ಕಟ್ಟಡಗಳೊಂದಿಗಿನ ಕಡಲತೀರರೇಖೆಯ ಛಾಯಾಚಿತ್ರ ಮತ್ತು ಹಿನ್ನೆಲೆಯಲ್ಲಿ ಕಾಡುಬೆಳೆದ ಪರ್ವತಪಾರ್ಶ್ವ]]
'''ಜಲಚರ ಸಾಕಣೆ''' ಎಂಬುದು [[ಮೀನು|ಈಜುರೆಕ್ಕೆ ಮೀನು]], [[ಮೃದ್ವಂಗಿ]]ಗಳು, [[ಕಠಿಣ ಚರ್ಮಿಗಳು|ಕಠಿಣಚರ್ಮಿಗಳಂಥ]] [[ಸಿಹಿ ನೀರು|ಸಿಹಿನೀರಿನ]] ಹಾಗೂ ಉಪ್ಪುನೀರಿನ ಜೀವಿಗಳು ಮತ್ತು [[ಜಲವಾಸಿ ಸಸ್ಯಗಳು|ಜಲವಾಸಿ ಸಸ್ಯಗಳ]] ಸಾಕುವಿಕೆಯಾಗಿದೆ.<ref>{{Cite web |url=http://www.providence.edu/polisci/students/aquaculture/EnvironmentalImpact.html |title=ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಆಫ್ ಆಕ್ವಾಕಲ್ಚರ್ |access-date=2010-06-24 |archive-date=2004-08-20 |archive-url=https://web.archive.org/web/20040820172559/http://www.providence.edu/polisci/students/aquaculture/EnvironmentalImpact.html |url-status=dead }}</ref><ref>ಆಕ್ವಾಕಲ್ಚರ್'ಸ್ ಗ್ರೋತ್ ಕಂಟಿನ್ಯೂಯಿಂಗ್: ಇಂಪ್ರೂವ್ಡ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಕೆನ್ ರೆಡ್ಯೂಸ್ ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಆಫ್ ದಿ ಪ್ರಾಕ್ಟೀಸ್.(UPDATE).” ಸಂಪನ್ಮೂಲ: ಎಂಜಿನಿಯರಿಂಗ್ & ಟೆಕ್ನಾಲಜಿ ಫಾರ್ ಎ ಸಸ್ಟೇನಬಲ್ ವರ್ಲ್ಡ್ 16.5 (2009): 20-22. ಗೇಲ್ ಎಕ್ಸ್ಪ್ಯಾಂಡೆಡ್ ಅಕಾಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}.>.</ref> '''ಜಲಕೃಷಿ''' ಎಂದೂ ಹೆಸರಾಗಿರುವ ಜಲಚರ ಸಾಕಣೆಯು ನಿಯಂತ್ರಿತ ಸನ್ನಿವೇಶಗಳ ಅಡಿಯಲ್ಲಿ ಜಲವಾಸಿ ಜೀವಿಗಳ ಸಾಕುವಿಕೆ ಅಥವಾ ಬೆಳೆಸುವಿಕೆಯನ್ನು ಒಳಗೊಂಡಿದೆ, ಮತ್ತು ಇದನ್ನು ಸಾಕಿರದ ಮೀನನ್ನು ಹಿಡಿಯುವ ವಿಧಾನವಾದ ವಾಣಿಜ್ಯ ಮೀನುಗಾರಿಕೆಯೊಂದಿಗೆ ತದ್ವಿರುದ್ಧವಾಗಿ ಪರಿಗಣಿಸಬಹುದಾಗಿದೆ.<ref name="AmericanHeritageDef">[http://www.answers.com/topic/aquaculture ಅಮೆರಿಕನ್ ಹೆರಿಟೇಜ್ ಡೆಫನಿಷನ್ ಫಾರ್ ಆಕ್ವಾಕಲ್ಚರ್]</ref> ವಾಣಿಜ್ಯ ಜಲಚರ ಸಾಕಣೆಯು ಮಾನವರು ನೇರವಾಗಿ ಸೇವಿಸುವ ಮೀನು ಮತ್ತು ಚಿಪ್ಪುಮೀನುಗಳ ಪೈಕಿ ಒಂದರ್ಧವನ್ನು ಪೂರೈಸುತ್ತದೆ.<ref>[https://www.sciencedaily.com/releases/2009/09/090907162320.htm ಹಾಫ್ ಆಫ್ ಫಿಶ್ ಕನ್ಸ್ಯೂಮ್ಡ್ ಗ್ಲೋಬಲಿ ಈಸ್ ನೌ ರೈಸ್ಡ್ ಆನ್ ಫಾರ್ಮ್ಸ್, ಸ್ಟಡಿ ಫೈಂಡ್ಸ್] ''ಸೈನ್ಸ್ ಡೈಲಿ'', ಸೆಪ್ಟೆಂಬರ್ 8, 2009.</ref>
ಜಲಕೃಷಿ ಉತ್ಪಾದನೆಯಲ್ಲಿ ಸಿಹಿನೀರು ಮೀನುಗಳದ್ದೇ ಸಿಂಹಪಾಲು. ಆದರೂ ಪ್ರಪಂಚದಲ್ಲಿ ಅನೇಕ ಜಾತಿಯ ಸಿಹಿನೀರು ಹಾಗೂ ಕಡಲ ಜಲಚರಗಳನ್ನು ಸಾಕಾಣಿಕೆ ಮಾಡಲಾಗುತ್ತದೆ, ಸೀಗಡಿ, ಕಡಲ ಇಚಿಪ್ಪುಮೀನುಗಳು, ಮುತ್ತಿನ ಚಿಪ್ಪುಗಳು, ಕಾಡ್ ಮೀನು, ಹೇಕ್, ಹೆಡಕ್ ಮೀನುಗಳು, ಟ್ಯೂನಾ ಗಳು, ಸಿಹಿನೀರು ಸೀಗಡಿ, ಏಡಿಗಳು, ಸಿಹಿನೀರು ಚಿಪ್ಪುಪ್ರಾಣಿಗಳು, ಹೀಗೆ ನೂರಾರು ಜಾತಿಯ ಜಲಚರಗಳ ಕೃಷಿ ಮಾಡಲಾಗುತ್ತಿದೆ. ಇವುಗಳ ಮೀನುಮರಿಗಳ ಉತ್ಪಾದನೆ, ಪಾಲನೆ ಕೇಂದ್ರಗಳ (ಹ್ಯಾಚರಿ) ಸ್ಥಾಪನೆ ಮತ್ತು ನಿರ್ವಹಣೆ ಜಲಕೃಷಿಯ ಒಂದು ಅವಿಭಾಜ್ಯ ಉದ್ಯಮವಾಗಿದೆ.
ಸಮುದ್ರಜೀವಿ ಸಾಕಣೆ ಎಂಬ ಪದವು ಸಮುದ್ರ ಪರಿಸರಗಳಲ್ಲಿ ನಡೆಸುವ ಜಲಚರ ಸಾಕಣೆಯ ಪರಿಪಾಠಕ್ಕೆ ಅನ್ವಯಿಸುತ್ತದೆ. ಜಲಚರ ಸಾಕಣೆಯ ನಿರ್ದಿಷ್ಟ ಬಗೆಗಳಲ್ಲಿ ಪಾಚಿ ಕೃಷಿ (ಕಡಲುಚೇಣಿ/ಕಡಲಕಳೆ ಮತ್ತು ಇತರ [[ಪಾಚಿ|ಪಾಚಿಗಳ]] ಉತ್ಪಾದನೆ), ಮೀನು ಸಾಕಣೆ, ಸೀಗಡಿ ಸಾಕಣೆ, ಸಿಂಪಿ ಸಾಕಣೆ, ಕೃಷಿಮಾಡಿದ [[ಮುತ್ತುಗಳು|ಮುತ್ತುಗಳನ್ನು]] ಬೆಳೆಸುವುದು ಹಾಗೂ ಅಲಂಕಾರಿಕ ಮೀನುಗಳನ್ನು ಬೆಳೆಸಿ ಮಾರುವುದು ಮೊದಲಾದವು ಸೇರಿವೆ. ನಿರ್ದಿಷ್ಟ ವಿಧಾನಗಳಲ್ಲಿ ಆಕ್ವಾಪೋನಿಕ್ಸ್ ಎಂಬುದೂ ಸೇರಿಕೊಂಡಿದ್ದು, ಇದು ಮೀನಿನ ಸಾಕಣೆ ಹಾಗೂ ಸಸ್ಯ ಕೃಷಿಯನ್ನು ಏಕೀಕರಿಸುತ್ತದೆ.
== ಇತಿಹಾಸ ==
[[ಚಿತ್ರ:Delta Pride Catfish farm harvest.jpg|thumb|left|ಮಿಸಿಸಿಪಿಯಲ್ಲಿನ ಡೆಲ್ಟಾ ಪ್ರೈಡ್ ಬೆಕ್ಕುಮೀನು ಕೇಂದ್ರಗಳಿಂದ ಕಾರ್ಮಿಕರು ಬೆಕ್ಕುಮೀನುಗಳನ್ನು ಹಿಡಿಯುತ್ತಿದ್ದಾರೆ|alt=ತೊಟ್ಟಿಕ್ಕುವ, ಬಟ್ಟಲಿನಾಕಾರದ ಬಲೆಯ ಛಾಯಾಚಿತ್ರ. ಸುಮಾರು [4]ನಷ್ಟು ವ್ಯಾಸವನ್ನು ಇದು ಹೊಂದಿದೆ ಮತ್ತು ಸರಿಸಮಾನವಾಗಿ ಎತ್ತರವಾಗಿದ್ದು ಅರ್ಧದಷ್ಟು ಮೀನನ್ನು ತುಂಬಿಸಿಕೊಂಡಿದೆ. ಇದನ್ನು ಕ್ರೇನಿನ ಕಂಬಗಳಿಂದ ತೂಗುಬಿಡಲಾಗಿದ್ದು, ನೀರಿನಲ್ಲಿರುವ ಬೃಹತ್ತಾದ ವರ್ತುಲದಾಕಾರದ ರಚನೆಯ ಮೇಲೆ ಹಾಗೂ ಅದರ ಸುತ್ತಲೂ 4 ಕೆಲಸಗಾರರಿದ್ದಾರೆ.]]
[[ಆಸ್ಟ್ರೇಲಿಯಾ]]ದ ವಿಕ್ಟೋರಿಯಾದಲ್ಲಿನ ಸ್ಥಾನಿಕ ಗುಂಡಿತ್ಜ್ಮಾರಾ ಜನರು ಕ್ರಿ.ಪೂ. 6000 ರಷ್ಟು ಮುಂಚೆಯೇ ಹಾವುಮೀನುಗಳನ್ನು ಪೋಷಿಸಿ ಬೆಳೆಸಿರಬಹುದೆಂದು ತೋರುತ್ತದೆ. ಅವರು ಕಾಂಡಾಹ್ ಸರೋವರದ ಸಮೀಪದಲ್ಲಿನ ಸುಮಾರು...{{convert|100|km2|sqmi}} ರಷ್ಟು ಅಗ್ನಿಪರ್ವತ ಪ್ರವಾಹ ಬಯಲುಗಳನ್ನು [[ಕಾಲುವೆ|ಕಾಲುವೆಗಳು]] ಹಾಗೂ [[ಅಣೆಕಟ್ಟು]]ಗಳ ಸಂಕೀರ್ಣವಾಗಿ ಅಭಿವೃದ್ಧಿಪಡಿಸಿದರು ಎಂಬುದಕ್ಕೆ ಪುರಾವೆಯು ಲಭ್ಯವಿದೆ. ಅಷ್ಟೇ ಅಲ್ಲ, ಹಾವುಮೀನುಗಳನ್ನು ಸೆರೆಹಿಡಿಯಲು ಅವರು ಹೆಣೆದ [[ಬಲೆ|ಬಲೆಗಳನ್ನು]] ಬಳಸುತ್ತಿದ್ದರು ಎಂಬುದಕ್ಕೆ, ಮತ್ತು ಹಾವುಮೀನುಗಳನ್ನು ಹಿಡಿದು ಹೊಗೆಹಿಡಿಸಿ ಅವುಗಳನ್ನು ರಕ್ಷಿಸಿಟ್ಟುಕೊಳ್ಳುತ್ತಿದ್ದುದು ಅವರಿಗೆ ವರ್ಷಾದ್ಯಂತ ಆಧಾರವಾಗಿರುತ್ತಿತ್ತು ಎಂಬುದಕ್ಕೂ ಸಹ ಪುರಾವೆಯು ಲಭ್ಯವಿದೆ.<ref>
[http://www.abc.net.au/science/news/stories/s806276.htm ಅಬೋರಿಗಿನ್ಸ್ ಮೆ ಹ್ಯಾವ್ ಫಾರ್ಮ್ಡ್ ಈಲ್ಸ್, ಬಿಲ್ಟ್ ಹಟ್ಸ್] ABC ಸೈನ್ಸ್ ನ್ಯೂಸ್, 13 ಮಾರ್ಚ್ 2003.</ref><ref>[http://www.lakecondah.com/budjbim.html ಲೇಕ್ ಕೊಂಡಾಹ್ ಸಸ್ಟೇನಬಿಲಿಟಿ ಪ್ರಾಜೆಕ್ಟ್] {{Webarchive|url=https://archive.is/20130103171935/http://www.lakecondah.com/budjbim.html |date=2013-01-03 }} 2010ರ ಫೆಬ್ರುವರಿ 18ರಂದು ಮರು ಸಂಪಾದಿಸಲಾಯಿತು.</ref>
ಮೀನು ಸಾಕಾಣಿಕೆ ಬಹಳ ಹಿಂದಿನಿಂದಲೂ ಇತ್ತೆಂಬುದು ತಿಳಿದು ಬಂದಿದೆ. ಮೀನು ಸಾಕಾಣಿಕೆಯಲ್ಲಿ [[ಈಜಿಪ್ಟ್|ಈಜಿಪ್ಟ್ನ]] ಜನರು ಬಹುಶಃ ಪ್ರಪಂಚದಲ್ಲೇ ಮೊದಲಿಗರರಿಬೇಕೆಂಬುದಕ್ಕೆ ಪುರಾವೆಗಳಿವೆ. ಸುಮಾರು ಕ್ರಿ.ಪೂ. 2500 ರಲ್ಲೇ ಈಜಿಪ್ಟ್ನಲ್ಲಿ ಮೀನು ಸಾಕಾಣಿಕೆ ಬಗ್ಗೆ ಅಲ್ಲಿನ [[ಈಜಿಪ್ಟ್ನ ಪಿರಮಿಡ್ಗಳು|ಪಿರಮಿಡ್ಗಳ]] ಮೇಲಿನ ಕೆತ್ತಿರುವ ಚಿತ್ರಣಗಳಿಂದ ತಿಳಿದುಬರುತ್ತದೆ. ಸುಮಾರು ಕ್ರಿ.ಪೂ. 2000 ರಲ್ಲಿ ಚೀನಾ ದೇಶದಲ್ಲಿ ಗೆಂಡೆ ಮೀನುಗಳ ಸಾಕಾಣಿಕೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿತ್ತು. ಭಾರತದಲ್ಲಿಯೂ ಮೀನುಕೃಷಿಯು ನೂರಾರು ವರ್ಷಗಳಿಂದ ಮಾಡಲಾಗುತ್ತಿದೆ. [[ಚಾಣಕ್ಯ|ಕೌಟಿಲ್ಯನ]] [[ಅರ್ಥಶಾಸ್ತ್ರ (ಶಾಸ್ತ್ರಗ್ರಂಥ)|ಅರ್ಥಶಾಸ್ತ್ರದಲ್ಲಿ]], ರಾಜ ಸೋಮೇಶ್ವರನ ವಿಶ್ವಕೋಶದಲ್ಲಿ ಇದರ ಬಗ್ಗೆ ಉಲ್ಲೇಖಗಳಿವೆ. ಬಹಳ ಹಿಂದೆ ಮೀನು ಕೃಷಿಯೆಂದರೆ ಕೆರೆ, ಕೊಳ, ನದಿಗಳಲ್ಲಿ ದೊರೆಯುವ ಮೀನುಗಳನ್ನು ಕೃತಕವಾಗಿ ನಿರ್ಮಿಸಿದ ತೊಟ್ಟಿಗಳಲ್ಲಿ ಕೆಲಕಾಲ ಇಟ್ಟುಕೊಂಡು ಬೇಕಾದಾಗ ಹಿಡಿಯುವುದೇ ಆಗಿತ್ತು.
ಸುಮಾರು ಕ್ರಿ.ಪೂ. 2500 ಯಷ್ಟು ಹಿಂದೆಯೇ ಜಲಚರ ಸಾಕಣೆಯು [[ಚೀನಾ]]ದಲ್ಲಿ ನಡೆಸಲ್ಪಡುತ್ತಿತ್ತು.<ref>{{
cite web
| url=http://www.fao.org/docrep/field/009/ag158e/AG158E02.htm
| title= History of Aquaculture
| publisher= Food and Agriculture Organization, United Nations
| accessdate= August 23, 2009
}}</ref> [[ನದಿ]]ಯ [[ಪ್ರವಾಹ]]ಗಳ ನಂತರ ಜಲಭಾಗವು ಇಳಿದುಹೋದಾಗ, ಕೆಲವೊಂದು ಮೀನುಗಳು, ಅದರಲ್ಲೂ ಮುಖ್ಯವಾಗಿ ಕಾರ್ಪ್ ಮೀನುಗಳು [[ಸರೋವರ|ಸರೋವರಗಳಲ್ಲಿ]] ಸಿಕ್ಕಿಬೀಳುತ್ತಿದ್ದವು. ಬಹಳ ಹಿಂದಿನ ಜಲಚರ ಸಾಕಣೆಗಾರರು ಚಿಕ್ಕ ಕೊಡತಿ ಹುಳುಗಳು ಮತ್ತು [[ರೇಷ್ಮೆಹುಳು]] ಹಿಕ್ಕೆಯನ್ನು ಬಳಸಿಕೊಂಡು ತಮ್ಮ ಹಿಂಡನ್ನು ಪೋಷಿಸಿ, ನಂತರ ಅವನ್ನು ತಿನ್ನುತ್ತಿದ್ದರು. ಪುಣ್ಯವಶಾತ್ತಾಗಿ ಆದ ಕಾರ್ಪ್ ಮೀನಿನ ಒಂದು ಜೀನ್ನ ಹಠಾತ್ ಬದಲಾವಣೆಯು (ನವವಿಕೃತಿಯು) ಟ್ಯಾಂಗ್ ರಾಜವಂಶದ ಅವಧಿಯಲ್ಲಿ [[ಗೋಲ್ಡ್ ಫಿಷ್ (ಹೊಮ್ಮೀನು)|ಹೊನ್ನಮೀನು]] ಹೊರಹೊಮ್ಮುವುದಕ್ಕೆ ಕಾರಣವಾಯಿತು.
ಬೀಜಕಗಳಿಗೆ ಭದ್ರವಾದ ಹಿಡಿತದ ಮೇಲ್ಮೈಗಳಾಗಿ ಕಾರ್ಯನಿರ್ವಹಿಸಲು [[ಬಿದಿರು|ಬಿದಿರಿನ]] ಬೊಂಬುಗಳನ್ನು ಒದಗಿಸಿ, ನಂತರ ಬಲೆಗಳು ಹಾಗೂ ಸಿಂಪಿ ಚಿಪ್ಪುಗಳನ್ನು ಒದಗಿಸಿ [[ಜಪಾನ್|ಜಪಾನ್]] ದೇಶದ ಕೃಷಿಕರು ಕಡಲಕಳೆಯನ್ನು ಕೃಷಿಮಾಡುತ್ತಿದ್ದರು.
ರೋಮನ್ನರು ಮೀನುಗಳನ್ನು ಕೊಳಗಳಲ್ಲಿ ಸಾಕಿದರು.<ref>{{
cite web | url=http://www.jstor.org/stable/529424 | title=The Harbor and Fishery Remains at Cosa, Italy, by Anna Marguerite McCann | publisher= Journal of Field Archaeology 6(4):291-311. | accessdate= 10 September 2009}}</ref>
ಮಧ್ಯ [[ಯುರೋಪ್|ಯುರೋಪ್ನಲ್ಲಿ]], ಬಹಳ ಹಿಂದಿನ ಕ್ರೈಸ ಸನ್ಯಾಸಿಗಳ ನಿವಾಸಗಳು ರೋಮನ್ ಶೈಲಿಯ ಜಲಚರ ಸಾಕಣೆಯ ಪರಿಪಾಠಗಳನ್ನು ಅಳವಡಿಸಿಕೊಂಡಿದ್ದವು.<ref>
ಝಿಂಗ್ರಾನ್, V.G., ಇಂಟ್ರಡಕ್ಷನ್ ಟು ಆಕ್ವಾಕಲ್ಚರ್. 1987, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ, ನೈಜೀರಿಯನ್ ಇನ್ಸ್ಟಿಟ್ಯೂಟ್ ಫಾರ್ ಓಷನೋಗ್ರಫಿ ಅಂಡ್ ಮೆರೈನ್ ರಿಸರ್ಚ್.</ref> ಸಮುದ್ರತೀರಗಳು ಹಾಗೂ ದೊಡ್ಡ ನದಿಗಳಿಂದ ದೂರವಿದ್ದ ಕಾರಣದಿಂದಾಗಿ ಮೀನುಗಳು ದುರ್ಲಭ/ದುಬಾರಿಯಾಗಿದ್ದರಿಂದ, ಯುರೋಪ್ನಲ್ಲಿ ಮಧ್ಯಯುಗಗಳ ಅವಧಿಯಲ್ಲಿ ಜಲಚರ ಸಾಕಣೆಯು ಹರಡಿತು. 19ನೇ ಶತಮಾನದ ಅವಧಿಯಲ್ಲಿ ಸಾಗಾಣಿಕೆಯಲ್ಲಿ ಸುಧಾರಣೆಗಳು ಕಂಡುಬಂದಿದ್ದರಿಂದಾಗಿ, ಒಳನಾಡಿನ ಪ್ರದೇಶಗಳಲ್ಲೂ ಸಹ ಮೀನುಗಳು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗತೊಡಗಿದವು. ಇದು ಜಲಚರ ಸಾಕಣೆಯ ಜನಪ್ರಿಯತೆಯನ್ನು ತಗ್ಗಿಸಿತು.
[[ಹವಾಯಿ|ಹವಾಯಿಯ]] ಜನರು ಸಾಗರದ ಸಮೀಪದ ಮೀನಿನ ಕೊಳಗಳನ್ನು ನಿರ್ಮಿಸಿದರು. ಅಲೆಕೊಕೊ ಎಂಬಲ್ಲಿರುವ ಕನಿಷ್ಟಪಕ್ಷ 1,000 ವರ್ಷಗಳಷ್ಟು ಹಿಂದಿನ ಕಾಲಕ್ಕೆ ಸೇರಿರುವ ಒಂದು ಮೀನು ಕೊಳವು ಗಮನಾರ್ಹವಾದ ಉದಾಹರಣೆಯಾಗಿದೆ. ಐತಿಹ್ಯವು ಹೇಳುವ ಪ್ರಕಾರ, ಪುರಾಣದ ಮೆನೆಹ್ಯೂನ್ ಕುಬ್ಜ ಜನರಿಂದ ಇದು ನಿರ್ಮಿಸಲ್ಪಟ್ಟಿತು.
1859ರಲ್ಲಿ, [[ನ್ಯೂ ಯಾರ್ಕ್|ನ್ಯೂಯಾರ್ಕ್ನ]] ವೆಸ್ಟ್ ಬ್ಲೂಮ್ಫೀಲ್ಡ್ನ ಸ್ಟೀಫನ್ ಐನ್ಸ್ವರ್ತ್ ಎಂಬಾತ ತೊರೆಯ [[ಟ್ರೌಟ್|ಟ್ರೌಟ್ ಮೀನುಗಳಿಗೆ]] ಸಂಬಂಧಿಸಿದಂತೆ ಪ್ರಯೋಗಗಳನ್ನು ಶುರುಮಾಡಿದ. 1864ರ ಹೊತ್ತಿಗೆ ಸೇಥ್ ಗ್ರೀನ್ ಎಂಬಾತ ನ್ಯೂಯಾರ್ಕ್ನ ರೋಚೆಸ್ಟರ್ಗೆ ಸಮೀಪದ ಕ್ಯಾಲೆಡೋನಿಯಾ ಸ್ಪ್ರಿಂಗ್ಸ್ನಲ್ಲಿ ಒಂದು ವಾಣಿಜ್ಯ ಸ್ವರೂಪದ ಮೀನು ಮರಿಮಾಡುವ ಕಾರ್ಯಾಚರಣೆಯನ್ನು ಸ್ಥಾಪಿಸಿದ್ದ. 1866ರ ಹೊತ್ತಿಗೆ, ಮ್ಯಾಸಚೂಸೆಟ್ಸ್ನ ಕಾನ್ಕಾರ್ಡ್ನ ಡಾ. ಡಬ್ಲ್ಯು. ಡಬ್ಲ್ಯು. ಫ್ಲೆಚರ್ ಎಂಬಾತನು ತೊಡಗಿಸಿಕೊಂಡಿದ್ದರಿಂದ, [[ಕೆನಡಾ]] ಹಾಗೂ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನಗಳು]] ಈ ಎರಡೂ ಕಡೆಯಲ್ಲೂ ಕೃತಕ ಮೀನಿನ ಮೊಟ್ಟೆಗಳನ್ನು ಮರಿಮಾಡುವ ಕೇಂದ್ರಗಳು ಪ್ರಗತಿಯಲ್ಲಿದ್ದವು.<ref>ಮಿಲ್ನರ್, ಜೇಮ್ಸ್ W. (1874). "ದಿ ಪ್ರೋಗ್ರೆಸ್ ಆಫ್ ಫಿಶ್-ಕಲ್ಚರ್ ಇನ್ ದಿ ಯುನೈಟೆಡ್ ಸ್ಟೇಟ್ಸ್". 1872 ಮತ್ತು 1873ಕ್ಕೆ ಸಂಬಂಧಿಸಿದ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೀನು ಮತ್ತು ಮೀನುಗಾರಿಕಾ ಕೇಂದ್ರಗಳ ಆಯೋಗದ ಆಯುಕ್ತರ ವರದಿ. 535 – 544 <http://penbay.org/cof/cof_1872_1873.html {{Webarchive|url=https://web.archive.org/web/20230522052033/https://penbay.org/cof/cof_1872_1873.html |date=2023-05-22 }}></ref> 1889ರಲ್ಲಿ [[ಕೆನಡಾ]]ದ ನ್ಯೂಫೌಂಡ್ಲ್ಯಾಂಡ್ನಲ್ಲಿನ ಡಿಡೋ ದ್ವೀಪದಲ್ಲಿ ಮೀನಿನ ಮೊಟ್ಟೆ ಮರಿಮಾಡುವ ಕೇಂದ್ರವು ಪ್ರಾರಂಭಗೊಂಡಾಗ, ಅದು ವಿಶ್ವದಲ್ಲಿನ ಅತಿದೊಡ್ಡ ಹಾಗೂ ಅತ್ಯಂತ ಮುಂದುವರಿದ ಕೇಂದ್ರವಾಗಿ ಹೊರಹೊಮ್ಮಿತ್ತು.
[[ಕ್ಯಾಲಿಫೋರ್ನಿಯಾ]]ದ ಜನರು ಕಾಡುಜಾತಿಯ ಕಡಲುಚೇಣಿಯನ್ನು ಸಾಕಿದರು ಮತ್ತು ಸುಮಾರು 1900ರ ಹೊತ್ತಿಗೆ ಪೂರೈಕೆಯನ್ನು ನಿರ್ವಹಿಸಲು ಪ್ರಯತ್ನಿಸಿದರು, ನಂತರ ಇದಕ್ಕೆ ಯುದ್ಧ ಸಮಯದ ಒಂದು ಸಂಪನ್ಮೂಲವೆಂಬ ಹಣೆಪಟ್ಟಿಯನ್ನು ಕಟ್ಟಿದರು.<ref>
ಪೀಟರ್ ನ್ಯೂಷಲ್, ಸೀವೀಡ್ ಫಾರ್ ವಾರ್: ಕ್ಯಾಲಿಫೋರ್ನಿಯಾ'ಸ್ ವರ್ಲ್ಡ್ ವಾರ್ I ಕೆಲ್ಪ್ ಇಂಡಸ್ಟ್ರಿ, ಟೆಕ್ನಾಲಜಿ ಅಂಡ್ ಕಲ್ಚರ್ 30 (ಜುಲೈ 1989), 561-583.</ref>
ಕಾಲಕ್ರಮೇಣ ನದಿಗಳಿಂದ ಮೀನಿನ ಮರಿಗಳನ್ನು ಹಿಡಿದು ತಂದು ಕೊಳಗಳಲ್ಲಿ ಸಾಕುವ ವಿಧಾನ ರೂಢಿಗೆ ಬಂತು. ಈ ವಿಧಾನ [[ಉತ್ತರ ಭಾರತ|ಉತ್ತರ ಭಾರತದ]] ಕೆಲವು ರಾಜ್ಯಗಳಲ್ಲಿ ಬಹಳ ಹಿಂದಿನಿಂದಲೂ ಮಾಡಲಾಗುತ್ತಿತ್ತು. ತದನಂತರ ಇತರೆ ರಾಜ್ಯಗಳಿಗೂ ಈ ವಿಧಾನ ಹರಡಿತು. ಆನಂತರ [[ಪಶ್ಚಿಮ ಬಂಗಾಳ|ಬಂಗಾಳದಲ್ಲಿ]] ಬಂದ್ಗಳನ್ನು ನಿರ್ಮಿಸಿ [[ಗೆಂಡೆ ಮೀನು|ಗೆಂಡೆಮೀನುಗಳ]] ಮರಿಮಾಡಿಸುವಿಕೆ ಪ್ರಾರಂಭವಾದ ನಂತರ ಗೆಂಡೆ ಮೀನುಗಳ ಕೃಷಿ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಗೆಂಡೆ ಮೀನುಗಳು ನಿಂತ ಕೋಳಗಳ ನೀರಿನಲ್ಲಿ ಮರಿ ಮಾಡುವುದಿಲ್ಲವಾದ್ದರಿಂದ ಇವುಗಳ ಕೃಷಿಗೆ ಬಹಳ ಕಾಲ ಮೀನುಮರಿಗಳ ಕೊರತೆಯಿತ್ತು. ಭಾರತದಲ್ಲಿ 1957 ರಲ್ಲಿ ಗೆಂಡೆ ಮೀನುಗಳ ಪ್ರಚೋದಿತ ಸಂತಾನೋತ್ಪತ್ತಿ ವಿಧಾನವನ್ನು ಪರಿಚಯಿಸಿದ ನಂತರವಂತೂ ಗೆಂಡೆ ಮೀನುಗಳ ಮರಿಗಳ ಲಭ್ಯತೆ ಹೆಚ್ಚಾಗಿ ಇವುಗಳ ಜಲಕೃಷಿ ತೀವ್ರಗತಿಯಲ್ಲಿ ಬೆಳೆಯತೊಡಗಿತು. ಪ್ರಸ್ತುತ [[ಆಂಧ್ರ ಪ್ರದೇಶ]], ಪಶ್ಚಿಮ ಬಂಗಾಳ, [[ಪಂಜಾಬ್]] ರಾಜ್ಯಗಳು ಗೆಂಡೆ ಮೀನುಕೃಷಿಯ ಮಂಚೂಣಿಯಲ್ಲಿವೆ. [[ಕರ್ನಾಟಕ|ಕರ್ನಾಟಕದಲ್ಲಿರುವ]] ಅಗಾಧ ಕೆರೆ ಜಲಾಶಯಗಳಲ್ಲಿಯೂ ಗೆಂಡೆ ಮೀನುಮರಿಗಳನ್ನು ಬಿತ್ತನೆ ಮಾಡಿ ಬೆಳೆಸಲಾಗುತ್ತಿದೆ.
[[ಚಿತ್ರ:Fresh tilapia.jpg|thumb|ಅದರ ಹೊಂದಿಕೊಳ್ಳುವಿಕೆಯ ಕಾರಣದಿಂದ ಸಾಮಾನ್ಯವಾಗಿ ಕೃಷಿ ಮಾಡಲಾದ ಟಿಲಾಪಿಯಾ ಮೀನು|alt=ಒಂದು ಲಂಬವಾದ ದಾರ ಅಥವಾ ಕಡ್ಡಿಯ ಮೇಲೆ ತೂಗುಹಾಕಲ್ಪಟ್ಟಿರುವ ಐದು ಅಥವಾ ಅದಕ್ಕಿಂತ ಹೆಚ್ಚು ತೊಟ್ಟಿಕ್ಕುತ್ತಿರುವ ಮೀನಿನ ಛಾಯಾಚಿತ್ರ]]
== 21ನೇ ಶತಮಾನಲ್ಲಿನ ಸ್ಥಿತಿ ==
2007ರ ವೇಳೆಗೆ ಇದ್ದಂತೆ, ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳ ಪೈಕಿ ಸುಮಾರು 430 ರಷ್ಟು (97%) ಜಾತಿಗಳನ್ನು 20ನೇ ಶತಮಾನದ ಅವಧಿಯಲ್ಲಿ ಪಳಗಿಸಿ ಒಗ್ಗಿಸಲಾಗಿತ್ತು; ಇದರ ಪೈಕಿ ಸುಮಾರು 106 ಜಾತಿಗಳು 2007 ರ ವರೆಗಿನ ದಶಕದಲ್ಲಿ ಬಂದವು. ಕೃಷಿಯ ದೀರ್ಘಾವಧಿ ಪ್ರಾಮುಖ್ಯದ ಅರಿವಿರುವ ಸ್ಥಿತಿಯಲ್ಲಿ ಕುತೂಹಲಕರವಾಗಿರುವ ಸಂಗತಿಯೆಂದರೆ, ತಿಳಿದಿರುವ ಸಮುದ್ರ [[ಸಸ್ಯ]] ಜಾತಿಗಳ ಪೈಕಿ 0.17% ನಷ್ಟು ಹಾಗೂ ತಿಳಿದಿರುವ ಸಮುದ್ರ ಪ್ರಾಣಿ ಜಾತಿಗಳ ಪೈಕಿ 0.13% ನಷ್ಟಿರುವ ಪ್ರಮಾಣಕ್ಕೆ ಹೋಲಿಸಿದಾಗ, ಇಂದಿನವರೆಗೆ ತಿಳಿದಿರುವ ನೆಲದ ಸಸ್ಯ ಜಾತಿಗಳ ಪೈಕಿ ಕೇವಲ 0.08% ನಷ್ಟು ಹಾಗೂ ತಿಳಿದಿರುವ ನೆಲದ ಪ್ರಾಣಿ ಜಾತಿಗಳ ಪೈಕಿ 0.0002% ನಷ್ಟು ಪಳಗಿಸಿ ಒಗ್ಗಿಸಲಾಗಿದೆ. ವಿಶಿಷ್ಟವೆನಿಸುವಂತೆ, ಒಗ್ಗಿಸುವಿಕೆಯು ಸುಮಾರು ಒಂದು ದಶಕದಷ್ಟು ಸುದೀರ್ಘವಾದ ವೈಜ್ಞಾನಿಕ ಸಂಶೋಧನೆಯನ್ನು ಒಳಗೊಂಡಿದೆ.<ref name="DuarteMarbaHolmer">
http://www.sciencemag.org/cgi/content/full/sci;316/5823/382</ref> ಜಲವಾಸಿ ಜಾತಿಗಳ ಒಗ್ಗಿಸುವಿಕೆಗೆ ಸಂಬಂಧಿಸಿ ಹೇಳುವುದಾದರೆ, ಇದು ಮಾನವರಿಗೆ ಅಲ್ಪಪ್ರಮಾಣದ ಅಪಾಯಗಳನ್ನು ಒಡ್ಡಿದೆ. ಇದಕ್ಕೆ ಹೋಲಿಸಿದಾಗ ನೆಲದ ಪ್ರಾಣಿಗಳನ್ನು ಒಗ್ಗಿಸುವುದು ದೊಡ್ಡ ಸಂಖ್ಯೆಯಲ್ಲಿ ಮಾನವರ ಜೀವಕ್ಕೆ ವರವಾಗಿದೆ ಎನ್ನಬಹುದು. [[ಸಿಡುಬು]] ಮತ್ತು [[ಗಂಟಲಮಾರಿ]]ಯಂಥ ಕಾಯಿಲೆಗಳ ಮೂಲಕ, ಪಳಗಿಸಿ ಒಗ್ಗಿಸಲ್ಪಟ್ಟ ಪ್ರಾಣಿಗಳಲ್ಲಿ<ref>{{
cite book
|authorlink=Jared Diamond
|title=[[Guns, Germs, and Steel]]
|year=2005
|publisher=[[W.W. Norton & Company, Inc.]]
|location=[[New York, New York]]
|ISBN=978-0-393-06131-4
}}</ref> ಹುಟ್ಟಿಕೊಂಡಿರುವ ಅತ್ಯಂತ ಪ್ರಮುಖವಾದ [[ಮಾನವ|ಮಾನವರ]] ಕಾಯಿಲೆಗಳು, ಬಹುಪಾಲು ಸಾಂಕ್ರಾಮಿಕ ಕಾಯಿಲೆಗಳಂತೆ [[ಪ್ರಾಣಿ|ಪ್ರಾಣಿಗಳಿಂದ]] ಮಾನವರಿಗೆ ಹಬ್ಬುತ್ತವೆ. ಹೋಲಿಸಬಹುದಾದ ವಿಷಮತೆಯಿರುವ ಯಾವುದೇ ಮಾನವ ರೋಗಕಾರಕಗಳು [[ಸಮುದ್ರ]] ಜಾತಿಗಳಿಂದ ಇನ್ನೂ ಹೊರಹೊಮ್ಮಿಲ್ಲ.
ಕಾಡು ಮೀನುಗಾರಿಕೆಯಲ್ಲಿ ಹಿಡಿದ ಬೇಟೆಯ ಜಡತೆ ಮತ್ತು ಜನಪ್ರಿಯ ಸಮುದ್ರ ಜಾತಿಗಳ ಮಿತಿಮೀರಿದ ಬಳಕೆ, ಜೊತೆಗೆ ಉನ್ನತ ಗುಣಮಟ್ಟದ [[ಪ್ರೋಟೀನ್|ಪ್ರೋಟೀನಿಗೆ]] ಬೆಳೆಯುತ್ತಿರುವ ಬೇಡಿಕೆ ಸೇರಿಕೊಂಡು, ಇತರ ಸಮುದ್ರ ಜಾತಿಗಳನ್ನು ಪಳಗಿಸಿ ಒಗ್ಗಿಸಲು ಜಲಚರ ಸಾಕಣೆಗಾರರಿಗೆ ಉತ್ತೇಜನ ನೀಡಿವೆ.<ref>
"'FAO: 'ಫಿಶ್ ಫಾರ್ಮಿಂಗ್ ಈಸ್ ದಿ ವೇ ಫಾರ್ವರ್ಡ್.'(ಬಿಗ್ ಪಿಕ್ಚರ್)(ಫುಡ್ ಅಂಡ್ ಅಗ್ರಿಕಲ್ಚರ್ ಅಡ್ಮಿನಿಸ್ಟರೇಷನ್'ಸ್ 'ಸ್ಟೇಟ್ ಆಫ್ ಫಿಶರೀಸ್ ಅಂಡ್ ಆಕ್ವಾಕಲ್ಚರ್' ರಿಪೋರ್ಟ್)." ದಿ ಇಕಾಲಜಿಸ್ಟ್ 39.4 (2009): 8-9. ಗೇಲ್ ಎಕ್ಸ್ಪ್ಯಾಂಡೆಡ್ ಅಕಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM.>.</ref><ref name="uscnews.usc.edu">"[http://uscnews.usc.edu/science_technology/all_about_fish_and_oyster_farming.html ದಿ ಕೇಸ್ ಫಾರ್ ಫಿಶ್ ಅಂಡ್ ಆಯಿಸ್ಟರ್ ಫಾರ್ಮಿಂಗ್] {{Webarchive|url=https://web.archive.org/web/20090512061109/http://uscnews.usc.edu/science_technology/all_about_fish_and_oyster_farming.html |date=2009-05-12 }}," ಕಾರ್ಲ್ ಮಾರ್ಜಿಯಾಲಿ, ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ, ಟ್ರೋಜನ್ ಫ್ಯಾಮಿಲಿ ಮ್ಯಾಗಝೀನ್, ಮೇ 17, 2009.</ref>
== ಉತ್ಪಾದನೆಯ ಪ್ರಮಾಣ ==
2004ರಲ್ಲಿ, ಮೀನುಗಾರಿಕಾ ಕೇಂದ್ರಗಳ ಒಟ್ಟು ಜಾಗತಿಕ ಉತ್ಪಾದನೆಯು...{{convert|140500000|t}} ರಷ್ಟಿದ್ದು, ಇದರ ಪೈಕಿ ಜಲಚರ ಸಾಕಣೆಯ ಕೊಡುಗೆಯು...{{convert|45500000|t}} ರಷ್ಟಿತ್ತು ಅಥವಾ ಸುಮಾರು 32%ನಷ್ಟಿತ್ತು.<ref name="SOPHIA 2006">[[FAO]] (2006) [http://www.fao.org/docrep/009/A0699e/A0699e00.htm ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOPHIA)] {{Webarchive|url=https://web.archive.org/web/20080412024350/http://www.fao.org/docrep/009/A0699e/A0699e00.htm|date=2008-04-12}}</ref> ವಿಶ್ವವ್ಯಾಪಿ ಜಲಚರ ಸಾಕಣೆಯ ಬೆಳವಣಿಗೆ ದರವು ನಿರಂತರ ಮತ್ತು ಕ್ಷಿಪ್ರವಾಗಿದ್ದು, ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷಕ್ಕೆ ಸುಮಾರು 8 ಪ್ರತಿಶತದಷ್ಟು ಸರಾಸರಿ ಬೆಳವಣಿಗೆಯನ್ನು ಅದು ತೋರಿಸುತ್ತಿದೆ. ಇದೇ ವೇಳೆಗೆ, ಕಾಡು ಮೀನುಗಾರಿಕೆ ಕೇಂದ್ರಗಳಿಂದ ಹಿಡಿದಿರುವ ಮೀನುಗಳ ಪ್ರಮಾಣವು ಕಳೆದ ದಶಕಕ್ಕೆ ಸಂಬಂಧಿಸಿದಂತೆ ಮೂಲಭೂತವಾಗಿ ಕುಸಿದಿದೆ.
{| class="wikitable"
|-
! colspan="7" style="text-align:left;width:480px"| '''ವಿಭಿನ್ನ ಜಾತಿಗಳು ಗುಂಪುಗಳಿಗೆ ಸಂಬಂಧಿಸಿದ ಸರಾಸರಿ ವಾರ್ಷಿಕ ಶೇಕಡಾವಾರು ಬೆಳವಣಿಗೆ''' <ref name="SOPHIA 2006" />
|-
! ಕಾಲಾವಧಿ
! ಕಠಿಣಚರ್ಮಿಗಳು
! ಮೃದ್ವಂಗಿಗಳು
! ಸಿಹಿನೀರಿನ<br />ಮೀನುಗಳು
! ಉಭಯನೀರಿನಲ್ಲೂ ವಾಸಿಸುವ<br />ಮೀನುಗಳು
! ಸಮುದ್ರದ<br />ಮೀನುಗಳು
! ಒಟ್ಟಾರೆ
|-
| 1970–2004
| 18.9
| 7.7
| 9.3
| 7.3
| 10.5
| 8.8
|-
| 1970–1980
| 23.9
| 5.6
| 6.0
| 6.5
| 14.1
| 6.2
|-
| 1980–1990
| 24.1
| 7.0
| 13.1
| 9.4
| 5.3
| 10.8
|-
| 1990–2000
| 9.1
| 11.6
| 10.5
| 6.5
| 12.5
| 10.5
|-
| 2000–2004
| 19.2
| 5.3
| 5.2
| 5.8
| 9.6
| 6.3
|}
{| class="wikitable"
|-
! colspan="2" style="text-align:left;width:280px"|'''2004ರಲ್ಲಿನ ಪ್ರಮುಖ ಜಾತಿಗಳ ಗುಂಪುಗಳು'''
|-
! ಜಾತಿಗಳ ಗುಂಪು
! ದಶಲಕ್ಷ ಟನ್ನುಗಳು<ref name="SOPHIA 2006" />
|-
| ಸಿಹಿನೀರಿನ ಮೀನುಗಳು
| style="text-align:right"| 23.87
|-
| [[ಮೃದ್ವಂಗಿಗಳು]]
| style="text-align:right"| 13.93
|-
| [[ಜಲವಾಸಿ ಸಸ್ಯಗಳು]]
| style="text-align:right"| 13.24
|-
| ಉಭಯನೀರಿನಲ್ಲೂ ವಾಸಿಸುವ ಮೀನುಗಳು
| style="text-align:right"| 3.68
|-
| [[ಕಠಿಣ ಚರ್ಮಿಗಳು|ಕಠಿಣಚರ್ಮಿ]]ಗಳು
| style="text-align:right"| 2.85
|-
| ಸಮುದ್ರ ಮೀನುಗಳು
| style="text-align:right"| 1.45
|-
| ಇತರ ಜಲವಾಸಿ ಪ್ರಾಣಿಗಳು
| style="text-align:right"| 0.38
|}
[[ಚಿತ್ರ:Common carp.jpg|thumb|right|ಜಲಚರ ಸಾಕಣೆಯಲ್ಲಿ ಕಾರ್ಪ್ಗಳು ಪ್ರಬಲವಾದ ಮೀನುಗಳಾಗಿವೆ]]
{| class="wikitable collapsible expanded"
|-
! colspan="2" style="text-align:left;width:280px"| '''2004ರಲ್ಲಿನ ಮೊದಲ ಹತ್ತು ಜಾತಿಗಳ ಗುಂಪುಗಳು'''
|-
! ಜಾತಿಗಳ ಗುಂಪು
! ದಶಲಕ್ಷ ಟನ್ನುಗಳು<ref name="SOPHIA 2006" />
|-
| ಕಾರ್ಪ್ ಮೀನುಗಳು ಮತ್ತು ಇತರ ಸೈಪ್ರಿನಿಡ್ಗಳು
| style="text-align:right"| 18.30
|-
| ಸಿಂಪಿಗಳು
| style="text-align:right"| 4.60
|-
| ಮಳಿ ಮೃದ್ವಂಗಿಗಳು, ದಾರೆಮಳಿ ಮೃದ್ವಂಗಿಗಳು, ಆರ್ಕ್ ಚಿಪ್ಪುಗಳು
| style="text-align:right"| 4.12
|-
| ವಿವಿಧ ಸಿಹಿನೀರಿನ ಮೀನುಗಳು
| style="text-align:right"| 3.74
|-
| ಇಂಚಾಕಗಳು, ಸೀಗಡಿಗಳು
| style="text-align:right"| 2.48
|-
| [[ಸಾಲ್ಮನ್|ಸಾಲ್ಮನ್]]ಗಳು, ಟ್ರೌಟ್ ಮೀನುಗಳು, ಸ್ಮೆಲ್ಟ್ ಮೀನುಗಳು
| style="text-align:right"| 1.98
|-
| [[ಶಂಬೂಕ]]ಗಳು (ಕಪ್ಪೆಚಿಪ್ಪಿನ ಪ್ರಾಣಿಗಳು)
| style="text-align:right"| 1.86
|-
| ಟಿಲಾಪಿಯಾಗಳು ಮತ್ತು ಇತರ ಸಿಕ್ಲಿಡ್ಗಳು
| style="text-align:right"| 1.82
|-
| ಸ್ಕ್ಯಾಲಪ್ಗಳು, ಪೆಕ್ಟಿನ್ಗಳು
| style="text-align:right"| 1.17
|-
| ವಿವಿಧ ಸಮುದ್ರ [[ಮೃದ್ವಂಗಿಗಳು]]
| style="text-align:right"| 1.07
|}
ಜಲಚರ ಸಾಕಣೆಯು ಚೀನಾದಲ್ಲಿ ವಿಶೇಷವಾಗಿ ಒಂದು ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ. ಚೈನೀಸ್ ಬ್ಯೂರೋ ಆಫ್ ಫಿಶರೀಸ್ ಸಂಸ್ಥೆಯು ವರದಿ ಮಾಡಿರುವ ಪ್ರಕಾರ, 1980 ಮತ್ತು 1997ರ ನಡುವೆ ಜಲಚರ ಸಾಕಣೆಯ ಉತ್ಪನ್ನಗಳು 16.7 ಪ್ರತಿಶತದಷ್ಟು ವಾರ್ಷಿಕ ದರದಲ್ಲಿ ಬೆಳೆಯುವ ಮೂಲಕ,...{{convert|1900000|t}} ರಿಂದ ಸುಮಾರು...{{convert|23000000|t}} ರವರೆಗೆ ನೆಗೆದವು. 2005ರಲ್ಲಿ, ಜಾಗತಿಕ ಉತ್ಪಾದನೆಯ ಪೈಕಿ ಚೀನಾದ ಕೊಡುಗೆಯು 70%ನಷ್ಟಿತ್ತು.<ref>
[https://www.wired.com/wired/archive/12.05/fish.html ವೈರ್ಡ್ 12.05: ದಿ ಬ್ಲ್ಯೂವಾಟರ್ ರೆವಲ್ಯೂಷನ್]</ref><ref>
[http://www.washingtonpost.com/ac2/wp-dyn/A31159-2005Jan23?language=printer washingtonpost.com: ಫಿಶ್ ಫಾರ್ಮಿಂಗ್'ಸ್ ಬೌಂಟಿ ಈಸ್ ನಾಟ್ ವಿಥೌಟ್ ಬಾರ್ಬ್ಸ್]</ref> ಇದು ಸದ್ಯಕ್ಕೆ ಯು.ಎಸ್.ನಲ್ಲಿನ ಆಹಾರ ಉತ್ಪಾದನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದೆನಿಸಿಕೊಂಡಿದೆ.<ref>{{Cite web |url=http://www.providence.edu/polisci/students/aquaculture/EnvironmentalImpact.html |title=ಆರ್ಕೈವ್ ನಕಲು |access-date=2010-06-24 |archive-date=2004-08-20 |archive-url=https://web.archive.org/web/20040820172559/http://www.providence.edu/polisci/students/aquaculture/EnvironmentalImpact.html |url-status=dead }}</ref>
[[ಚಿತ್ರ:Fish farming in High Island, Hong Kong.jpg|thumb|right|ಹಾಂಗ್ಕಾಂಗ್ನ ಹೈ ಐಲೆಂಡ್ ಆಚೆಗಿನ ಸಮುದ್ರಜೀವಿ ಸಾಕಣೆ]]
{| class="wikitable collapsible expanded"
|-
! colspan="2" style="text-align:left;width:220px"| '''2004ರಲ್ಲಿನ ಮೊದಲ ಹತ್ತು ಜಲಚರ ಸಾಕಣೆ ಉತ್ಪಾದಕ ದೆಶಗಳು'''
|-
! ದೇಶ
! ದಶಲಕ್ಷ ಟನ್ನುಗಳು<ref name="SOPHIA 2006" />
|-
| [[ಚೀನಾ]]
| style="text-align:right"| 30.61
|-
| [[ಭಾರತ]]
| style="text-align:right"| 2.47
|-
| [[ವಿಯೆಟ್ನಾಂ]]
| style="text-align:right"| 1.20
|-
| [[ಥೈಲ್ಯಾಂಡ್|ಥೈಲೆಂಡ್]]
| style="text-align:right"| 1.17
|-
| [[ಇಂಡೋನೇಷ್ಯಾ|ಇಂಡೋನೇಷಿಯ]]
| style="text-align:right"| 1.05
|-
| [[ಬಾಂಗ್ಲಾದೇಶ]]
| style="text-align:right"| 0.91
|-
| [[ಜಪಾನ್]]
| style="text-align:right"| 0.78
|-
| [[ಚಿಲಿ]]
| style="text-align:right"| 0.67
|-
| [[ನಾರ್ವೆ]]
| style="text-align:right"| 0.64
|-
| [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕಾ ಸಂಯುಕ್ತ ಸಂಸ್ಥಾನಗಳು]]
| style="text-align:right"| 0.61
|-
| ಇತರ ದೇಶಗಳು
| style="text-align:right"| 5.35
|-
| ಒಟ್ಟು
| style="text-align:right"| 45.47
|}
ಯು.ಎಸ್.ನ ಎಲ್ಲಾ ಇಂಚಾಕ ಬಳಕೆಯ ಪೈಕಿ ಸರಿಸುಮಾರು 90%ನಷ್ಟು ಭಾಗವನ್ನು ಕೃಷಿಮಾಡಲಾಗುತ್ತದೆ ಮತ್ತು ಆಮದು ಮಾಡಿಕೊಳ್ಳಲಾಗುತ್ತದೆ.<ref>
[http://www.fao.org/docrep/007/y5600e/y5600e00.HTM ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOFIA) 2004]</ref> ಇತ್ತೀಚಿನ ವರ್ಷಗಳಲ್ಲಿ [[ಸಾಲ್ಮನ್]] ಜಲಚರ ಸಾಕಣೆಯು ದಕ್ಷಿಣ ಭಾಗದ [[ಚಿಲಿ]]ಯಲ್ಲಿ, ಅದರಲ್ಲೂ ವಿಶೇಷವಾಗಿ ಚಿಲಿಯ ಅತಿವೇಗವಾಗಿ-ಬೆಳೆಯುತ್ತಿರುವ ನಗರವಾದ ಪುಯೆರ್ಟೊ ಮಾಂಟ್ನಲ್ಲಿ ಒಂದು ಪ್ರಮುಖ ರಫ್ತು ವಸ್ತುವಾಗಿ ಮಾರ್ಪಟ್ಟಿದೆ.
ಜಾಗತಿಕ ಮಟ್ಟದಲ್ಲಿ ಹೇಳುವದಾದರೂ ಇತ್ತೀಚಿನ ಎಫ್.ಎ.ಒ. ಅಂಕಿ-ಅಂಶಗಳ ಪ್ರಕಾರ ಒಟ್ಟು ಉತ್ಪಾದನೆಯ ಶೇಕಡ 42 ರಷ್ಟು ಗೆಂಡೆ ಮೀನುಗಳು ಮತ್ತದರ ಸಂಬಂಧಿ ಸಿಪ್ರಿನಿಡೆ ಕುಟುಂಬದ ಮೀನುಗಳ ಜಲಕೃಷಿಯಿಂದ ಬರುತ್ತಿದೆ. ಇತ್ತೀಚೆಗೆ ಕಡಲ ಹಿಡುವಳಿ ಉತ್ಪನ್ನ ಸ್ಥಿರಗೊಳ್ಳುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರ ಬೇಡಿಕೆ ನೀಗಿಸಲು ಇರುವ ವಿಫುಲ ಅವಕಾಶವೆಂದರೆ, ಮೀನುಕೃಷಿ. ಕಡಲ ಮೀನುಗಳ ಕೃಷಿಗಿಂತ ಒಳನಾಡು ಮೀನುಗಳ ಕೃಷಿ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. 2003 ರಲ್ಲಿ ಹಿಡುವಳಿಯಿಂದ ಒಟ್ಟು 90.30 ದಶ ಲಕ್ಷ ಟನ್ ಉತ್ಪಾದನಯಾಗಿದ್ದರೆ ಮೀನುಕೃಷಿಯಿಂದ 34.20 ದಶ ಲಕ್ಷ ಟನ್ಗಳಷ್ಟು ಉತ್ಪಾದನೆಯಗಿದೆ. ಗಮನಸಿಬೇಕಾದ ಅಂಶವೆಂದರೆ 2002 ಕ್ಕೆ ಹೋಲಿಸದರೆ ಹಿಡಿವಳಿಯ ಉತ್ಪಾದನೆ ಶೇ.3 ರಷ್ಟು ಕುಸಿತ ಕಂಡಿದ್ದರೆ ಮೀನುಕೃಷಿಯಿಂದ ಉತ್ಪಾದನೆ ಶೇ. 5 ರಷ್ಟು ಹೆಚ್ಚಿದೆ. ಏಷ್ಯಾದ ದೇಶಗಳಿಂದ ಶೇ.90 ರಷ್ಟು ಮೀನುಕೃಷಿ ಉತ್ಪಾದನೆಯಾಗುತ್ತಿದೆ. ಆದ್ದರಿಂದ ಮೀನುಕೃಷಿಯಿಂದ ಉತ್ಪಾದನೆ ಹೆಚ್ಚಿಸಲು ವಿಫುಲ ಅವಕಾಶಗಳಿವೆ.
== ಮಿತಿಮೀರಿ ವರದಿ ಮಾಡುವುದು ==
ವರದಿಮಾಡಲ್ಪಟ್ಟಿರುವ ಜಲಚರ ಸಾಕಣೆಯ ಉತ್ಪಾದನೆಯಲ್ಲಿ ಚೀನಾ ದೇಶವು ಜಾಗತಿಕ ಮಟ್ಟದಲ್ಲಿ ಅಗಾಧ ಪ್ರಮಾಣದಲ್ಲಿ ಮೇಲುಗೈ ಹೊಂದಿದೆ. ಜಗತ್ತಿನ ಉಳಿದ ದೇಶಗಳ ಉತ್ಪಾದನೆಯನ್ನು ಒಟ್ಟಿಗೆ ಸೇರಿಸಿದರೆ ಆಗುವ ಪ್ರಮಾಣಕ್ಕೆ ದುಪ್ಪಟ್ಟಿನಷ್ಟಿರುವ ಒಟ್ಟು ಉತ್ಪಾದನೆಯನ್ನು ಅದು ವರದಿಮಾಡುತ್ತದೆ. ಆದಾಗ್ಯೂ, ಚೀನಾದ ಹುಟ್ಟುವಳಿಗಳ ನಿಖರತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳೂ ಇವೆ.
2001ರಲ್ಲಿ, ಮೀನುಗಾರಿಕಾ ವಲಯಕ್ಕೆ ಸಂಬಂಧಿಸಿದ ರೆಗ್ ವಾಟ್ಸನ್ ಮತ್ತು ಡೇನಿಯೆಲ್ ಪಾಲಿ ಎಂಬ ವಿಜ್ಞಾನಿಗಳು ''ನೇಚರ್'' ನಿಯತಕಾಲಿಕಕ್ಕೆ ಬರೆದ ಪತ್ರವೊಂದರಲ್ಲಿ ಕಳವಳಗಳನ್ನು ವ್ಯಕ್ತಪಡಿಸುತ್ತಾ, 1990ರ ದಶಕದಲ್ಲಿನ ತನ್ನ ಸಾಕಿರದ ಮೀನುಗಳ ಮೀನುಗಾರಿಕೆಯಿಂದ ಹಿಡಿದ ಮೀನುಗಳ ಪ್ರಮಾಣವನ್ನು ಚೀನಾ ದೇಶವು ಮಿತಿಮೀರಿ ವರದಿಮಾಡುತ್ತಿದೆ ಎಂದು ತಿಳಿಸಿದರು.<ref>ವಾಟ್ಸನ್, ರೆಗ್ ಮತ್ತು ಪಾಲಿ, ಡೇನಿಯೆಲ್ (2001) [http://www.mindfully.org/Water/Fish-Catch-Distortions.htm ''ಸಿಸ್ಟಮ್ಯಾಟಿಕ್ ಡಿಸ್ಟಾರ್ಷನ್ಸ್ ಇನ್ ವರ್ಲ್ಡ್ ಫಿಶರೀಸ್ ಕ್ಯಾಚ್ ಟ್ರೆಂಡ್ಸ್'' ] {{Webarchive|url=https://web.archive.org/web/20100531152626/http://www.mindfully.org/Water/Fish-Catch-Distortions.htm |date=2010-05-31 }} ''ನೇಚರ್'' ಗೆ ಬರೆದ ಪತ್ರ, 414: 534.</ref><ref>ಪಿಯರ್ಸನ್, ಹೆಲೆನ್ (2001) [http://www.nature.com/nature/journal/v414/n6863/full/414477b.html ''ಚೈನಾ ಕಾಟ್ ಔಟ್ ಆಸ್ ಮಾಡೆಲ್ ಷೋಸ್ ನೆಟ್ ಫಾಲ್ ಇನ್ ಫಿಶ್'' ] ನೇಚರ್ 414, 477. doi 10.1038/35107216</ref> ಅವರು ತಮ್ಮ ಅಭಿಪ್ರಾಯವನ್ನು ಮುಂದುವರಿಸುತ್ತಾ, 1988 ರಿಂದೀಚೆಗೆ ಜಾಗತಿಕ ಮಟ್ಟದಲ್ಲಿನ ಹಿಡಿಯಲ್ಪಟ್ಟ ಮೀನುಗಳ ಪ್ರಮಾಣವು ವಾರ್ಷಿಕವಾಗಿ 300,000 ಟನ್ನುಗಳಷ್ಟು ಹೆಚ್ಚುತ್ತಿದೆ ಎಂದು ಕಾಣಿಸುವಂತೆ ಚೀನಾ ದೇಶವು ವರದಿ ಮಾಡಿದ್ದು, ವಾಸ್ತವವಾಗಿ ಈ ಪ್ರಮಾಣವು ವಾರ್ಷಿಕವಾಗಿ 350,000 ಟನ್ನುಗಳಷ್ಟು ಕುಸಿಯುತ್ತಿದೆ ಎಂದು ತಿಳಿಸಿದರು. ವಾಟ್ಸನ್ ಮತ್ತು ಪಾಲಿ ಸೂಚಿಸಿದ ಅನುಸಾರ, ಇದು ಚೀನಾದ ಕಾರ್ಯನೀತಿಗಳಿಗೆ ಪ್ರಾಯಶಃ ಸಂಬಂಧಿಸಿದಂತಿದೆ. ಆರ್ಥಿಕತೆಯನ್ನು ನಿಯಂತ್ರಿಸುವ ದೇಶದ ಅಸ್ತಿತ್ವಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸ ವಹಿಸಲಾಗಿರುವುದು ಅಲ್ಲಿನ ವೈಶಿಷ್ಟ್ಯವಾಗಿದೆ. ಅಷ್ಟೇ ಅಲ್ಲ, ತೀರಾ ಇತ್ತೀಚಿನವರೆಗೆ, ಚೀನಾದ ಅಧಿಕಾರಿಗಳ ಬಡತಿಯು ಅವರದೇ ಸ್ವಂತದ ಪ್ರದೇಶಗಳಿಗೆ ಸೇರಿದ ಉತ್ಪಾದನೆಯ ಹೆಚ್ಚಳಗಳ ಮೇಲೆ ಆಧರಿಸಿತ್ತು.<ref>ಹೆಲಿಪ್ರಿನ್, ಜಾನ್ (2001) [http://www.seaaroundus.org/OtherWebsites/2001/CaliforniaFish_29Nov01.pdf ಚೈನೀಸ್ ಮಿಸ್ರಿಪೋರ್ಟಿಂಗ್ ಮಾಸ್ಕ್ಸ್ ಡ್ರಮಾಟಿಕ್ ಡಿಕ್ಲೈನ್ ಇನ್ ಓಷನ್ ಫಿಶ್ ಕ್ಯಾಚಸ್] ''ಅಸೋಸಿಯೇಟೆಡ್ ಪ್ರೆಸ್'', 29 ನವೆಂಬರ್ 2001.</ref><ref>ರೆವಿಲ್ಲೆ, ವಿಲಿಯಂ (2002) [https://web.archive.org/web/20120118165321/http://www.seaaroundus.org/newspapers/2002/IrishTimes_14Mar02.pdf ಸಮ್ಥಿಂಗ್ ಫಿಶಿ ಎಬೌಟ್ ದಿ ಫಿಗರ್ಸ್] ''ದಿ ಐರಿಶ್ ಟೈಮ್ಸ್'', 14 ಮಾರ್ಚ್ 2002</ref>
ಈ ವಾದವನ್ನು ಚೀನಾವು ಅಲ್ಲಗಳೆಯುತ್ತದೆ. ಕ್ಷಿನ್ಹುವಾ ನ್ಯೂಸ್ ಏಜೆನ್ಸಿ ಎಂಬ ಅಧಿಕೃತ ಸಂಸ್ಥೆಯು, ಕೃಷಿ ಖಾತೆಯ ಮೀನುಗಾರಿಕಾ ವಿಭಾಗದ ಮಹಾ ನಿರ್ದೇಶಕನಾದ ಯಾಂಗ್ ಜಿಯಾನ್ ಎಂಬಾತನು ಚೀನಾದ ಅಂಕಿ-ಅಂಶಗಳು "ಮೂಲಭೂತವಾಗಿ ಸರಿ"ಯಾಗಿದ್ದವು ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.<ref>[http://www.seaaroundus.org/OtherWebsites/2001/WorldCatch_17Dec01.pdf ಚೈನಾ ಡಿಸ್ಪ್ಯೂಟ್ಸ್ ಕ್ಲೇಮ್ ಇಟ್ ಓವರ್ ರಿಪೋರ್ಟ್ಸ್ ಫಿಶ್ ಕ್ಯಾಚ್] ''ಅಸೋಸಿಯೇಟ್ ಪ್ರೆಸ್'', 17 ಡಿಸೆಂಬರ್ 2002.</ref> ಆದಾಗ್ಯೂ, ಚೀನಾದ ಅಂಕಿ-ಅಂಶದ ಹುಟ್ಟುವಳಿಗಳ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳಿವೆ ಎಂಬುದಕ್ಕೆ ಎಪ್ಎಒ ಸಮ್ಮತಿಸಿದೆ, ಹಾಗೂ ಜಲಚರ ಸಾಕಣೆ ದತ್ತಾಂಶವೂ ಸೇರಿದಂತೆ ಚೀನಾದಿಂದ ಬಂದಿರುವ ದತ್ತಾಂಶವನ್ನು ವಿಶ್ವದ ಉಳಿದ ಭಾಗಗಳ ದತ್ತಾಂಶದಿಂದ ಸದ್ಯಕ್ಕೆ ಪ್ರತ್ಯೇಕವಾಗಿ ಪರಿಗಣಿಸುವುದಾಗಿ ತಿಳಿಸಿದೆ.<ref>[[FAO]] (2006) [ftp://ftp.fao.org/docrep/fao/009/a0699e/a0699e.pdf ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOPHIA)] {{Webarchive|url=https://wayback.archive-it.org/all/20130518071948/ftp://ftp.fao.org/docrep/fao/009/a0699e/a0699e.pdf|date=2013-05-18}}, ಪುಟ 5.</ref>
== ಗಮನದಲ್ಲಿಡಬೇಕಾದ ಅಂಶಗಳು ==
ಜಲಕೃಷಿ ಕೈಗೊಳ್ಳಬೇಕಾದರೆ ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳೆಂದರೆ, ಕೊಳ ನಿರ್ಮಾಣಕ್ಕೆ ಸ್ಥಳದ ಆಯ್ಕೆ, ಉತ್ತಮ ಹಾಗೂ ಹೇರಳ ನೀರಿನ ಲಭ್ಯತೆ, ಶೀಘ್ರವಾಗಿ ಬೆಳೆಯುವ, ಬೇಡಿಕೆಯುಳ್ಳ ಸೂಕ್ತ ತಳಿಯ ಆಯ್ಕೆ, ಆ ತಳಿಯ ಬಿತ್ತನೆಮರಿಗಳ ಲಭ್ಯತೆ, ಪಾಲನಾ ವಿಧಾನ, ನಿರ್ವಹಣಾ ವಿಧಾನ, ಮತ್ತು ಹಿಡುವಳಿ ಮತ್ತು ಮಾರಾಟ ವಿಧಾನಗಳು. ಇತ್ತೀಚೆಗೆ ಮೀನುಗಾರಿಕೆ ಉತ್ಪಾದನೆ ಹೆಚ್ಚಳಕ್ಕೆ ಜಲಕೃಷಿಯನ್ನೇ ಅವಲಂಬಿಸಲಾಗಿದೆ.
== ವಿಧಾನಗಳು ==
=== ಸಮುದ್ರಜೀವಿ ಸಾಕಣೆ ===
ಸಮುದ್ರಜೀವಿ ಸಾಕಣೆ ಎಂಬುದು ಸಮುದ್ರದ ನೀರಿನಲ್ಲಿನ, ಸಾಮಾನ್ಯವಾಗಿ ತೀರಪ್ರದೇಶದ ರಕ್ಷಿತ ಜಲಭಾಗದಲ್ಲಿನ, ಸಮುದ್ರ ಜೀವಿಗಳನ್ನು ಬೆಳೆಸುವುದಕ್ಕೆ ಸಂಬಂಧಿಸಿದ ಪದವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಮುದ್ರ ಮೀನಿನ ಸಾಕುವಿಕೆಯು ಸಮುದ್ರಜೀವಿ ಸಾಕಣೆಯ ಒಂದು ಉದಾಹರಣೆಯಾಗಿದೆ, ಮತ್ತು ಸಮುದ್ರ ಕಠಿಣಚರ್ಮಿಗಳು (ಇಂಚಾಕಗಳಂಥವು), ಮೃದ್ವಂಗಿಗಳು (ಸಿಂಪಿಗಳ ರೀತಿಯವು) ಹಾಗೂ ಕಡಲಕಳೆಯ ಸಾಕುವಿಕೆಗೂ ಇದು ಅನ್ವಯಿಸುತ್ತದೆ.
=== ಸಂಯೋಜಿಸಲ್ಪಟ್ಟ ವಿಧಾನ ===
ಇಂಟಿಗ್ರೇಟೆಡ್ ಮಲ್ಟಿ-ಟ್ರೋಫಿಕ್ ಆಕ್ವಾಕಲ್ಚರ್ (IMTA) ಎಂಬುದು ಒಂದು ಪರಿಪಾಠವಾಗಿದ್ದು, ಇದರಲ್ಲಿ ಒಂದು ಜಾತಿಗೆ ಸೇರಿದ ಉಪ-ಉತ್ಪನ್ನಗಳನ್ನು (ತ್ಯಾಜ್ಯಗಳು) ಮತ್ತೊಂದಕ್ಕೆ ಪ್ರದಾನವಾಗಿ (ಇನ್ಪುಟ್) (ರಸಗೊಬ್ಬರಗಳು, [[ಆಹಾರ]]) ಮರುಬಳಕೆ ಮಾಡಲಾಗುತ್ತದೆ. ಪರಿಸರೀಯ ಸಮರ್ಥನೀಯತೆ (ಜೈವಿಕ ಉಪಶಮನ), ಆರ್ಥಿಕ ಸ್ಥಿರತೆ (ಉತ್ಪನ್ನ ವೈವಿಧ್ಯೀಕರಣ ಹಾಗೂ ಅಪಾಯವನ್ನು ತಗ್ಗಿಸುವುದು) ಮತ್ತು ಸಾಮಾಜಿಕ ಸ್ವೀಕಾರಾರ್ಹತೆಗೆ (ಉತ್ತಮವಾದ ನಿರ್ವಹಣಾ ಪರಿಪಾಠಗಳು) ಸಂಬಂಧಿಸಿದ ಸಮತೋಲಿತ ವ್ಯವಸ್ಥೆಗಳನ್ನು ಸೃಷ್ಟಿಸುವ ಸಲುವಾಗಿ, ಉಣಿಸಲ್ಪಟ್ಟ ಜಲಚರ ಸಾಕಣೆಯನ್ನು (ಉದಾಹರಣೆಗೆ, [[ಮೀನು]], ಇಂಚಾಕ) ಅಜೈವಿಕ ಸಾರದಂಥ ವಸ್ತು (ಉದಾಹರಣೆಗೆ ಕಡಲಕಳೆ) ಮತ್ತು ಜೈವಿಕ ಸಾರದಂಥ ವಸ್ತುವಿನೊಂದಿಗೆ (ಉದಾಹರಣೆಗೆ ಚಿಪ್ಪುಮೀನು) ಸಂಯೋಜಿಸಲಾಗುತ್ತದೆ.<ref name="Chopin et al. 2001">ಚಾಪಿನ್ T, ಬುಚ್ಮನ್ AH, ಹಾಲಿಂಗ್ C, ಟ್ರೋಯೆಲ್ M, ಕೌಟ್ಸ್ಕಿ N, ನಿಯೋರಿ A, ಕ್ರೇಮರ್ GP, ಝೆರ್ಟುಷೆ-ಗೊನ್ಜಾಲೆಜ್ JA, ಯಾರಿಶ್ C and ನೀಫಸ್ C. 2001. ಇಂಟಿಗ್ರೇಟಿಂಗ್ ಸೀವೀಡ್ಸ್ ಇನ್ಟು ಮೆರೈನ್ ಆಕ್ವಾಕಲ್ಚರ್ ಸಿಸ್ಟಮ್ಸ್: ಎ ಕೀ ಟುವರ್ಡ್ ಸಸ್ಟೇನಬಿಲಿಟಿ. ಜರ್ನಲ್ ಆಫ್ ಫೈಕಾಲಜಿ 37: 975-986.</ref>
"ಬಹು-ಪೌಷ್ಟಿಕ" ಎಂಬ ಪದವನ್ನು ಅದೇ ವ್ಯವಸ್ಥೆಯಲ್ಲಿನ ವಿಭಿನ್ನ [[ಪೌಷ್ಟಿಕ]] ಅಥವಾ ಪೋಷಣೆಯ ಮಟ್ಟಗಳಿಗೆ ಸೇರಿದ ಜಾತಿಗಳ ಒಟ್ಟುಗೂಡಿಸುವಿಕೆಗೆ ಉಲ್ಲೇಖಿಸಲಾಗುತ್ತದೆ.<ref name="Chopin 2006">ಚಾಪಿನ್ T. 2006. ಇಂಟಿಗ್ರೇಟೆಡ್ ಮಲ್ಟಿ-ಟ್ರೋಫಿಕ್ ಆಕ್ವಾಕಲ್ಚರ್. ವಾಟ್ ಇಟ್ ಈಸ್, ಅಂಡ್ ವೈ ಯು ಷುಡ್ ಕೇರ್... ಅಂಡ್ ಡೋಂಟ್ ಕನ್ಫ್ಯೂಸ್ ಇಟ್ ವಿತ್ ಪಾಲಿಕಲ್ಚರ್. ನಾರ್ದರ್ನ್ ಆಕ್ವಾಕಲ್ಚರ್, ಸಂಪುಟ 12, ಸಂಖ್ಯೆ 4, ಜುಲೈ/ಆಗಸ್ಟ್ 2006, ಪುಟ 4.</ref> ಇದು ತುಂಬಾ ಪ್ರಾಚೀನವಾಗಿರುವ ಜಲವಾಸಿ ಬಹುಕೃಷಿಯ ಪರಿಪಾಠದಿಂದ ಪ್ರತ್ಯೇಕವಾಗಿರುವ ಸಂಭಾವ್ಯ ವೈಲಕ್ಷಣ್ಯವಾಗಿದ್ದು, ಇದು ಸರಳವಾಗಿ ಅದೇ ಪೌಷ್ಟಿಕ ಮಟ್ಟಕ್ಕೆ ಸೇರಿರುವ ವಿಭಿನ್ನ ಮೀನು ಜಾತಿಗಳ ಸಹ-ಕೃಷಿಯಾಗಿರಬಹುದು. ಈ ನಿದರ್ಶನದಲ್ಲಿ, ಕೆಲವು ಸಹಕ್ರಿಯಾ ಪ್ರಯೋಜನಗಳೊಂದಿಗೆ ಒಂದೇ ರೀತಿಯ ಜೈವಿಕ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಈ ಜೀವಿಗಳೆಲ್ಲವೂ ಹಂಚಿಕೊಳ್ಳಬಹುದಾಗಿದ್ದು, ಅದು ಸಂಭವನೀಯವಾಗಿ [[ಪರಿಸರ ವ್ಯವಸ್ಥೆ]]ಯಲ್ಲಿನ ಗಮನಾರ್ಹ ಸ್ಥಳಾಂತರಣಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ, ಒಂದೇ ಕೊಳದಲ್ಲಿನ ವ್ಯಾಪಕ ಕೃಷಿಗಳಾಗಿ (ಕಡಿಮೆ ತೀವ್ರತೆ, ಕಡಿಮೆ ನಿರ್ವಹಣೆ) ಹಲವಾರು ನೆಲೆಗಳನ್ನು ಆಕ್ರಮಿಸಿಕೊಂಡಿರುವ ಜಾತಿಗಳ ಮಹತ್ತರ ವೈವಿಧ್ಯವನ್ನು ಕೆಲವೊಂದು ಸಾಂಪ್ರದಾಯಿಕ ಬಹುಕೃಷಿ ವ್ಯವಸ್ಥೆಗಳು ಸಂಯೋಜಿಸಬಹುದು. IMTAಯಲ್ಲಿ "ಸಂಯೋಜಿಸಲ್ಪಟ್ಟಿರುವ" ಎಂಬುದು, ನೀರಿನ ಮೂಲಕದ ಪೌಷ್ಟಿಕ ದ್ರವ್ಯ ಹಾಗೂ ಶಕ್ತಿಯ ವರ್ಗಾವಣೆಯಿಂದ ಸಂಪರ್ಕಿಸಲ್ಪಟ್ಟಿರುವ ಒಂದಕ್ಕೊಂದರ ಸಾಮೀಪ್ಯದಲ್ಲಿರುವ, ವಿಭಿನ್ನ ಜಾತಿಗಳ ಹೆಚ್ಚು ತೀವ್ರವಾದ ಬೆಳೆಸುವಿಕೆಗೆ ಉಲ್ಲೇಖಿಸಲ್ಪಡುತ್ತದೆ.
ಆದರ್ಶಪ್ರಾಯವಾಗಿ, IMTA ವ್ಯವಸ್ಥೆಯೊಂದರಲ್ಲಿನ ಜೈವಿಕ ಹಾಗೂ ರಾಸಾಯನಿಕ ಪ್ರಕ್ರಿಯೆಗಳು ಸಮತೋಲನದಲ್ಲಿರುವುದು ಅಗತ್ಯ. ವಿಭಿನ್ನ ಪರಿಸರ ವ್ಯವಸ್ಥೆಯ ಕಾರ್ಯಚಟುವಟಿಕೆಗಳನ್ನು ಒದಗಿಸುವ ವಿಭಿನ್ನ ಜಾತಿಗಳ ಸೂಕ್ತ ಆಯ್ಕೆ ಹಾಗೂ ಪ್ರಮಾಣಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ವಿಶಿಷ್ಟವೆನಿಸುವಂತೆ ಕೇವಲ ಜೈವಿಕ ಸೋಸುಕಗಳಿಗಿಂತ ಹೆಚ್ಚಾಗಿರುತ್ತವೆ; ಅವು ವಾಣಿಜ್ಯ ಮೌಲ್ಯವನ್ನು ಹೊಂದಿರುವ ಕೊಯ್ಲುಮಾಡಬಹುದಾದ ಬೆಳೆಗಳಾಗಿವೆ.<ref name="Chopin 2006" /> ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ಹಾಗೂ ಸುಧಾರಿತ ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಇರುವ ಪರಸ್ಪರ ಪ್ರಯೋಜನಗಳನ್ನು ಆಧರಿಸಿ, ಒಂದು ಕಾರ್ಯಮಾಡುವ IMTA ವ್ಯವಸ್ಥೆಯು ಮಹತ್ತರವಾದ ಒಟ್ಟು ಉತ್ಪಾದನೆಯನ್ನು ಉಂಟುಮಾಡಬಲ್ಲದು; ಒಂದು ವೇಳೆ ಪ್ರತ್ಯೇಕ ಜಾತಿಗಳ ಉತ್ಪಾದನೆಯು ಅಲ್ಪ ಕಾಲಾವಧಿಯಲ್ಲಿ ಆಗುವ ಎಕಫಸಲಿನ ಕೃಷಿಯಲ್ಲಿ ಇರುವುದಕ್ಕಿಂತ ಕಡಿಮೆ ಇರುವಾಗಲೂ ಇದು ಕಂಡುಬರುತ್ತದೆ.<ref name="Neori et al. 2004">ನಿಯೋರಿ A, ಚಾಪಿನ್ T, ಟ್ರೋಯೆಲ್ M, ಬುಚ್ಮನ್ AH, ಕ್ರೇಮರ್ GP, ಹಾಲಿಂಗ್ C, ಶ್ಪೈಗೆಲ್ M ಮತ್ತು ಯಾರಿಶ್ C. 2004. ಇಂಟಿಗ್ರೇಟೆಡ್ ಆಕ್ವಾಕಲ್ಚರ್: ರ್ಯಾಷನೇಲ್, ಎವಲ್ಯೂಷನ್ ಅಂಡ್ ಸ್ಟೇಟ್ ಆಫ್ ದಿ ಆರ್ಟ್ ಎಂಫಸೈಝಿಂಗ್ ಸೀವೀಡ್ ಬಯೋಫಿಲ್ಟರೇಷನ್ ಇನ್ ಮಾಡರ್ನ್ ಮೆರಿಕಲ್ಚರ್. ಆಕ್ವಾಕಲ್ಚರ್ 231: 361-391.</ref>
"ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛವನ್ನು ನೀರಿನ ವರ್ಗಾವಣೆಯ ಮೂಲಕ ನಡೆಯುವ ಎಕಫಸಲಿನ ಕೃಷಿಗಳ ಸಂಯೋಜಿಸುವಿಕೆಯನ್ನು ವಿವರಿಸಲು ಕೆಲವೊಮ್ಮೆ ಬಳಸಲಾಗುತ್ತದೆ.<ref name="Neori et al. 2004" /> ಆದಾಗ್ಯೂ, ಎಲ್ಲಾ ಆಶಯಗಳು ಹಾಗೂ ಉದ್ದೇಶಗಳಿಗೆ ಸಂಬಂಧಿಸಿದಂತೆ, "IMTA" ಹಾಗೂ "ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛಗಳು ಕೇವಲ ತಮ್ಮ ವರ್ಣನಾತ್ಮಕತೆಯ ಮಟ್ಟದಲ್ಲಿ ಭಿನ್ನವಾಗುತ್ತವೆ. ಆಕ್ವಾಪೋನಿಕ್ಸ್, ಫ್ರಾಕ್ಷನೇಟೆಡ್ ಆಕ್ವಾಕಲ್ಚರ್ (ವಿಭಾಗಿಸಲ್ಪಟ್ಟ ಜಲಚರ ಸಾಕಣೆ), IAAS-ಇಂಟಿಗ್ರೇಟೆಡ್ ಅಗ್ರಿಕಲ್ಚರ್-ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ಕೃಷಿ-ಜಲಚರ ಸಾಕಣೆ ವ್ಯವಸ್ಥೆಗಳು), IPUAS-ಇಂಟಿಗ್ರೇಟೆಡ್ ಪೆರಿ-ಅರ್ಬನ್ ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ನಗರವನ್ನಾವರಿಸಿದ-ಜಲಚರ ಸಾಕಣೆ ವ್ಯವಸ್ಥೆಗಳು), ಮತ್ತು IFAS-ಇಂಟಿಗ್ರೇಟೆಡ್ ಫಿಶರೀಸ್-ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ಮೀನುಗಾರಿಕಾ ಕೇಂದ್ರಗಳ-ಜಲಚರ ಸಾಕಣೆ ವ್ಯವಸ್ಥೆಗಳು) ಇವೆಲ್ಲವೂ IMTA ಪರಿಕಲ್ಪನೆಯ ಇತರ ರೂಪಾಂತರಗಳಾಗಿವೆ.
== ಜಾತಿಯ ಗುಂಪುಗಳು ==
=== ಈಜುರೆಕ್ಕೆ ಮೀನು ===
ಈಜುರೆಕ್ಕೆ ಮೀನಿನ ಸಾಕುವಿಕೆಯು ಜಲಚರ ಸಾಕಣೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದೆ. ಕೆರೆಗಳು, ಕೊಳಗಳು, ಅಥವಾ ಸಾಗರದ ಆವರಣಗಳಲ್ಲಿ, ಸಾಮಾನ್ಯವಾಗಿ ಆಹಾರಕ್ಕಾಗಿ ಮೀನುಗಳನ್ನು ವಾಣಿಜ್ಯ ಸ್ವರೂಪದಲ್ಲಿ ಬೆಳೆಸುವುದನ್ನು ಇದು ಒಳಗೊಳ್ಳುತ್ತದೆ. ವಿಹಾರದ [[ಮೀನುಗಾರಿಕೆ]]ಗೆ ಸಂಬಂಧಿಸಿದಂತೆ ಅಥವಾ ಒಂದು ಜಾತಿಯ ಸ್ವಾಭಾವಿಕ ಸಂಖ್ಯೆಗಳಿಗೆ ಪೂರಕವಾಗಿರಲು ಎಳೆಯ ಹರೆಯದ ಮೀನುಗಳನ್ನು ಕಾಡುಮೇಡುಗಳಲ್ಲಿ ಬಿಡುವ ಸೌಲಭ್ಯವನ್ನು ಸಾಮಾನ್ಯವಾಗಿ ಮೀನು ಮೊಟ್ಟೆ ಮರಿಮಾಡುವ ಕೇಂದ್ರ ಎಂದು ಉಲ್ಲೇಖಿಸಲಾಗುತ್ತದೆ. ಮೀನು ಸಾಕಣೆ ಕೇಂದ್ರಗಳಿಂದ ಬೆಳೆಸಲ್ಪಟ್ಟಿರುವ ಮೀನು ಜಾತಿಗಳಲ್ಲಿ [[ಸಾಲ್ಮನ್]], ದೊಡ್ಡ ಕಣ್ಣಿನ ಟೂನಾ, ಕಾರ್ಪ್ ಮೀನು, ಟಿಲಾಪಿಯಾ, ಬೆಕ್ಕುಮೀನು ಹಾಗೂ [[ಕಾಡ್ ಮೀನು|ಕಾಡ್]] ಮೊದಲಾದವು ಸೇರಿವೆ.<ref>{{
cite web
|first=Audrey |last=McAvoy
|url=http://abcnews.go.com/Business/wireStory?id=8905220
|title=Hawaii regulators approve first US tuna farm
|publisher=''[[The Associated Press]]''
|date=October 24, 2009
|accessdate=April 9, 2010
}}</ref>
ಮೆಡಿಟರೇನಿಯನ್ ಸಮುದ್ರದಲ್ಲಿ, ಕಿರಿಯ ನೀಲಿ ಈಜುರೆಕ್ಕೆಯ ಟೂನಾಗಳನ್ನು ಸಮುದ್ರದಲ್ಲಿ ಬಲೆಯನ್ನುಪಯೋಗಿಸಿ ಹಿಡಿಯಲಾಗುತ್ತದೆ ಮತ್ತು ಅವನ್ನು ಕಡಲತೀರದೆಡೆಗೆ ನಿಧಾನವಾಗಿ ತಳ್ಳಿಕೊಂಡು ಬರಲಾಗುತ್ತದೆ. ನಂತರ ಅವನ್ನು ಕಡಲತೀರದಾಚೆಯ ದೊಡ್ಡಿಗಳಲ್ಲಿ ನಿರ್ಬಂಧಿಸಿಡಲಾಗುತ್ತದೆ ಮತ್ತು ಅಲ್ಲಿ ಅವನ್ನು ಮಾರುಕಟ್ಟೆಯ ಅಗತ್ಯಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಬೆಳೆಸಲಾಗುತ್ತದೆ.<ref>
ವೋಲ್ಪ್, J. (2005) "ಡಾಲರ್ಸ್ ವಿಥೌಟ್ ಸೆನ್ಸ್: ದಿ ಬೇಟ್ ಫಾರ್ ಬಿಗ್-ಮನಿ ಟ್ಯೂನಾ ರ್ಯಾಂಚಿಂಗ್ ಅರೌಂಡ್ ದಿ ವರ್ಲ್ಡ್". ''[[ಬಯೋಸೈನ್ಸ್]]'', '''55''' :301–302.</ref> 2009 ರಲ್ಲಿ, [[ಆಸ್ಟ್ರೇಲಿಯಾ]]ದಲ್ಲಿನ ಸಂಶೋಧಕರು ಮೊಟ್ಟಮೊದಲ ಬಾರಿಗೆ ನೆಲಾವೃತ ಕೆರೆಗಳಲ್ಲಿ ಟ್ಯೂನಾಗಳನ್ನು (ದಕ್ಷಿಣ ಭಾಗದ ನೀಲಿ ಈಜುರೆಕ್ಕೆಯ ಮೀನು) ಬೆಳೆಸಲು ಪುಸಲಾಯಿಸುವಲ್ಲಿ ಯಶಸ್ವಿಯಾದರು.<ref>[http://www.time.com/time/specials/packages/article/0,28804,1945379_1944416_1944425,00.html ದಿ ಟಾಪ್ 10 ಎವೆರಿಥಿಂಗ್ ಆಫ್ 2009: ಟಾಪ್ 10 ಸೈಂಟಿಫಿಕ್ ಡಿಸ್ಕವರೀಸ್: 5. ] {{Webarchive|url=https://web.archive.org/web/20130826174259/http://www.time.com/time/specials/packages/article/0,28804,1945379_1944416_1944425,00.html |date=2013-08-26 }}[http://www.time.com/time/specials/packages/article/0,28804,1945379_1944416_1944425,00.html ಬ್ರೀಡಿಂಗ್ ಟ್ಯೂನಾ ಆನ್ ಲ್ಯಾಂಡ್] {{Webarchive|url=https://web.archive.org/web/20130826174259/http://www.time.com/time/specials/packages/article/0,28804,1945379_1944416_1944425,00.html |date=2013-08-26 }}, ಟೈಮ್ ಮ್ಯಾಗಝೀನ್, ಡಿಸೆಂಬರ್ 8, 2009</ref>
=== ಚಿಪ್ಪುಮೀನು ===
[[ಚಿತ್ರ:Abalone-farm1web.jpg|thumb|right|ಕಡಲ್ಗಿವಿಯ ಸಾಕಣೆಕೇಂದ್ರ]]
ಕಡಲ್ಗಿವಿಯ ಸಾಕುವಿಕೆಯು ಜಪಾನ್ ಮತ್ತು ಚೀನಾ ದೇಶಗಳಲ್ಲಿ 1950ರ ದಶಕದ ಅಂತ್ಯ ಹಾಗೂ 1960ರ ದಶಕದ ಆರಂಭದಲ್ಲಿ ಶುರುವಾಯಿತು.<ref>{{cite web| url=http://www.fishtech.com/abaloneinfo.html| title=Abalone Farming Information| accessdate=2007-11-08| archive-date=2007-11-13| archive-url=https://web.archive.org/web/20071113063321/http://www.fishtech.com/abaloneinfo.html| url-status=dead}}</ref> 1990ರ ದಶಕದ ಮಧ್ಯಭಾಗದಿಂದೀಚೆಗೆ, ಈ ಉದ್ಯಮವು ಗಣನೀಯವಾಗಿ ಯಶಸ್ವಿಯಾಗಿದೆ.<ref>{{
cite web| url=https://www.wired.com/news/technology/0,1282,49847,00.html| title=Abalone Farming on a Boat| accessdate=2007-01-27}}</ref> ಅತಿಯಾದ-ಮೀನುಗಾರಿಕೆ ಮತ್ತು ಅತಿಕ್ರಮಿಸುವಿಕೆಗಳು ವನ್ಯ ಮೀನುಗಳ ಒಟ್ಟುಸಂಖ್ಯೆಯನ್ನು ಎಷ್ಟರಮಟ್ಟಿಗೆ ತಗ್ಗಿಸಿವೆಯೆಂದರೆ, ಬಹುತೇಕ ಕಡಲ್ಗಿವಿ ಮಾಂಸದ ಅಗತ್ಯವನ್ನು ಸಾಕಣೆ ಮಾಡಲ್ಪಟ್ಟ ಅಥವಾ ಬೆಳೆಸಲ್ಪಟ್ಟ ಕಡಲ್ಗಿವಿಯು ಈಗ ಪೂರೈಸುತ್ತಿದೆ.
=== ಕಠಿಣಚರ್ಮಿಗಳು ===
ವಾಣಿಜ್ಯ ಸ್ವರೂಪದಲ್ಲಿನ ಇಂಚಾಕ ಸಾಕಣೆಯು 1970 ರ ದಶಕದಲ್ಲಿ ಪ್ರಾರಂಭವಾಯಿತು, ಮತ್ತು ಅಲ್ಲಿಂದೀಚೆಗೆ ಉತ್ಪಾದನೆಯು ತೀವ್ರವಾಗಿ ಬೆಳೆದಿದೆ. 2003 ರಲ್ಲಿ ಜಾಗತಿಕ ಉತ್ಪಾದನೆಯು...{{convert|1600000|t}} ಕ್ಕಿಂತ ಹೆಚ್ಚು ಪ್ರಮಾಣವನ್ನು ಮುಟ್ಟುವುದರ ಮೂಲಕ, ಸುಮಾರು 9,000 ದಶಲಕ್ಷದಷ್ಟು ಯು.ಎಸ್. ಡಾಲರುಗಳ ಮೌಲ್ಯವನ್ನು ಅದು ಪ್ರತಿನಿಧಿಸಿತು. ಬೆಳೆಸಲಾದ ಇಂಚಾಕದ ಪೈಕಿ 75% ನಷ್ಟು ಭಾಗವನ್ನು [[ಏಷ್ಯಾ]]ದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ [[ಚೀನಾ]] ಹಾಗೂ [[ಥೈಲ್ಯಾಂಡ್|ಥೈಲೆಂಡ್]]ನಲ್ಲಿ ಉತ್ಪಾದಿಸಲಾಗುತ್ತದೆ. ಇತರ 25% ನಷ್ಟು ಭಾಗವನ್ನು ಮುಖ್ಯವಾಗಿ [[ಲ್ಯಾಟಿನ್ ಅಮೇರಿಕ|ಲ್ಯಾಟಿನ್ ಅಮೆರಿಕಾ]]ದಲ್ಲಿ ಉತ್ಪಾದಿಸಲಾಗುತ್ತಿದ್ದು, ಇಲ್ಲಿ [[ಬ್ರೆಜಿಲ್|ಬ್ರೆಜಿಲ್]] ಅತಿದೊಡ್ಡ ಉತ್ಪಾದಕನಾಗಿದೆ. ಥೈಲೆಂಡ್ ಅತಿದೊಡ್ಡ ರಫ್ತುದಾರನಾಗಿದೆ.
ಇಂಚಾಕ ಸಾಕಣೆಯು [[ಆಗ್ನೇಯ ಏಷ್ಯಾ]]ದಲ್ಲಿನ ತನ್ನ ಸಾಂಪ್ರದಾಯಿಕ, ಸಣ್ಣ-ಪ್ರಮಾಣದ ಸ್ವರೂಪದಿಂದ ಒಂದು ಜಾಗತಿಕ ಉದ್ಯಮವಾಗಿ ಬದಲಾವಣೆಗೊಂಡಿದೆ.
ಪ್ರತಿ ಏಕಮಾನ ವಿಸ್ತೀರ್ಣದಲ್ಲಿನ ಹಿಂದೆಂದೂ ಇಲ್ಲದ ಅತೀವ ದಟ್ಟಣೆಗಳಿಗೆ ತಾಂತ್ರಿಕ ಪ್ರಗತಿಗಳು ಕಾರಣವಾಗಿವೆ, ಹಾಗೂ ಸಾಕಿದ ತಳಿಯನ್ನು ವಿಶ್ವವ್ಯಾಪಿಯಾಗಿ ಸಾಗಿಸಲಾಗುತ್ತಿದೆ. ವಸ್ತುತಃ ಎಲ್ಲಾ ಸಾಕಲ್ಪಡುವ ಇಂಚಾಕಗಳು ಪೆನೇಯೀಡ್ಗಳಾಗಿವೆ (ಅಂದರೆ, ''ಪೆನೇಯೀಡೇ'' [[ವಂಶ]]ಕ್ಕೆ ಸೇರಿದ ಇಂಚಾಕಗಳಾಗಿವೆ), ಮತ್ತು ಇಂಚಾಕದ ಕೇವಲ ಎರಡು ಜಾತಿಗಳು— ಅಂದರೆ ''ಪೆನೇಯಸ್ ವನ್ನಾಮೀ'' (ಪೆಸಿಫಿಕ್ ಬಿಳಿ ಇಂಚಾಕ) ಹಾಗೂ ''ಪೆನೇಯಸ್ ಮೊನೊಡಾನ್'' (ದೈತ್ಯ ಹುಲಿ ಸೀಗಡಿ)- ಸಾಕಲ್ಪಟ್ಟ ಉಳಿದೆಲ್ಲಾ ಇಂಚಾಕಗಳ ಪೈಕಿ ಸ್ಥೂಲವಾಗಿ 80% ರಷ್ಟು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಕೈಗಾರಿಕಾ ಸ್ವರೂಪದ ಎಕಫಸಲಿನ ಕೃಷಿಗಳು [[ಕಾಯಿಲೆ]]ಗೆ ಅತ್ಯಂತ ಸುಲಭವಾಗಿ ಈಡಾಗುತ್ತವೆ; ಇದರಿಂದಾಗಿ ಸಮಗ್ರ ವಲಯಗಳಾದ್ಯಂತ ಇರುವ ಇಂಚಾಕಗಳ ಒಟ್ಟುಸಂಖ್ಯೆಗಳಲ್ಲಿ, ಹತ್ತರಲ್ಲಿ ಒಂಬತ್ತರಷ್ಟರ ಪ್ರಮಾಣದಲ್ಲಿ ಇಂಚಾಕಗಳು ಸಾಯುತ್ತಿರುವುದು ಕಂಡುಬಂದಿದೆ. ಹೆಚ್ಚುತ್ತಲೇ ಇರುವ [[ಪರಿಸರ ವಿಜ್ಞಾನ|ಪರಿಸರ ವಿಜ್ಞಾನದ]] ಸಮಸ್ಯೆಗಳು, ಮರುಕಳಿಸಿದ ಕಾಯಿಲೆಯ ಏಕಾಏಕಿ ಆರಂಭಗಳು, ಮತ್ತು ಒತ್ತಡವಷ್ಟೇ ಅಲ್ಲದೇ ಎನ್ಜಿಒಗಳು ಹಾಗೂ ಬಳಕೆದಾರ ದೇಶಗಳಿಂದ ಬರುವ ಟೀಕೆಯು 1990ರ ದಶಕದ ಅಂತ್ಯದ ವೇಳೆಗೆ ಉದ್ಯಮದಲ್ಲಿನ ಬದಲಾವಣೆಗಳಿಗೆ ಮತ್ತು ಸಾಮಾನ್ಯವಾಗಿ ಬಲವಾಗಿರುವ ಕಟ್ಟುಪಾಡುಗಳಿಗೆ ಕಾರಣವಾದವು. 1999ರಲ್ಲಿ, ಹೆಚ್ಚು ಸಮರ್ಥನೀಯವಾದ ಸಾಕುವಿಕೆಯ ಪರಿಪಾಠಗಳನ್ನು ಅಭಿವೃದ್ಧಿಪಡಿಸುವ ಹಾಗೂ ಉತ್ತೇಜಿಸುವ ಕಡೆಗೆ ಗುರಿಯನ್ನು ಹೊಂದಿರುವ ಕಾರ್ಯಸೂಚಿಯೊಂದಕ್ಕೆ ಸರ್ಕಾರಗಳು, ಉದ್ಯಮ ಪ್ರತಿನಿಧಿಗಳು, ಹಾಗೂ ಪರಿಸರೀಯ ಸಂಘಟನೆಗಳು ಚಾಲನೆ ನೀಡಿದವು.
ಅನೇಕ ಸಮಸ್ಯೆಗಳನ್ನು ಒಳಗೊಂಡಿರುವುದರ ಜೊತೆಗೆ, ಸಿಹಿನೀರಿನ ಸೀಗಡಿ ಸಾಕಣೆಯು ಸಮುದ್ರದ ಇಂಚಾಕ ಸಾಕಣೆಯೊಂದಿಗೆ ಅನೇಕ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ. ಮುಖ್ಯ ಜಾತಿಗಳ (ದೈತ್ಯ ನದಿ ಸೀಗಡಿಯಾಗಿರುವ ''ಮ್ಯಾಕ್ರೋಬ್ರಾಕಿಯಂ ರೋಸೆನ್ಬರ್ಗಿಲ್'' ) ಬೆಳವಣಿಗೆಯ ಜೀವನಚಕ್ರದಿಂದ ಅನನ್ಯ ಸಮಸ್ಯೆಗಳು ಪರಿಚಯಿಸಲ್ಪಟ್ಟಿವೆ.<ref name="freshwater">
ನ್ಯೂ, M. B.: ''[http://library.enaca.org/Shrimp/Publications/FAO_Macrobrachium_manual_2003.pdf ಫಾರ್ಮಿಂಗ್ ಫ್ರೆಶ್ವಾಟರ್ ಪ್ರಾನ್ಸ್]'' ; FAO ಫಿಶರೀಸ್ ಟೆಕ್ನಿಕಲ್ ಪೇಪರ್ 428, 2002. ISSN 0429-9345.</ref>
ಜಾಗತಿಕ ಮಟ್ಟದಲ್ಲಿನ ಸಿಹಿನೀರಿನ ಸೀಗಡಿಗಳ ವಾರ್ಷಿಕ ಉತ್ಪಾದನೆಯು (ಏಡಿಮೀನು ಮತ್ತು [[ಏಡಿ]]ಗಳನ್ನು ಹೊರತುಪಡಿಸಿ) 2003 ರಲ್ಲಿ ಸುಮಾರು...{{convert|280000|t}} ನಷ್ಟಿತ್ತು; ಇದರ ಪೈಕಿ ಚೀನಾ ದೇಶವು...{{convert|180000|t}} ನಷ್ಟು ಪ್ರಮಾಣವನ್ನು ಉತ್ಪಾದಿಸಿದರೆ, ಭಾರತ ಹಾಗೂ ಥೈಲೆಂಡ್ ದೇಶಗಳು ತಲಾ...{{convert|35000|t}} ನಷ್ಟು ಪ್ರಮಾಣವನ್ನು ಉತ್ಪಾದಿಸಿದವು. ಹೆಚ್ಚುವರಿಯಾಗಿ, ಚೀನಾ ದೇಶವು ಸುಮಾರು...{{convert|370000|t}} ನಷ್ಟು ಪ್ರಮಾಣದಲ್ಲಿ ಚೀನಾದ ನದಿ ಏಡಿಯನ್ನು (''ಎರಿಯೋಚೆಯಿರ್ ಸಿನೆನ್ಸಿಸ್'' ) ಉತ್ಪಾದಿಸಿತು.<ref name="figis_fresh">ಸಿಹಿನೀರಿನ ಕಠಿಣಚರ್ಮಿಗಳಿಗೆ ಸಂಬಂಧಿಸಿದಂತೆ [http://www.fao.org/figis/servlet/static?dom=collection&xml=global-aquaculture-production.xml FAO ಫಿಶರೀಸ್ ಗ್ಲೋಬಲ್ ಆಕ್ವಾಕಲ್ಚರ್ ಪ್ರೊಡಕ್ಷನ್ ಡೇಟಾಬೇಸ್] {{Webarchive|url=https://web.archive.org/web/20050927124902/http://www.fao.org/figis/servlet/static?dom=collection&xml=global-aquaculture-production.xml |date=2005-09-27 }} ನಿಂದ ಪಡೆಯಲಾದ ದತ್ತಾಂಶ. ತೀರಾ ಇತ್ತೀಚಿನ ದತ್ತಾಂಶ ಜೋಡಿಗಳು 2003ಕ್ಕೆ ಸಂಬಂಧಿಸಿವೆ ಮತ್ತು ಕೆಲವೊಮ್ಮೆ ಅಂದಾಜುಗಳನ್ನು ಅವು ಒಳಗೊಂಡಿರುತ್ತವೆ. 2005ರ ಜೂನ್ 28ರಂದು ಮರುಸಂಪಾದಿಸಲಾಯಿತು.</ref>
=== ಕಂಟಕಚರ್ಮಿಗಳು ===
ವಾಣಿಜ್ಯ ಸ್ವರೂಪದಲ್ಲಿ ಬೆಳೆಸಲಾದ [[ಕಂಟಕ ಚರ್ಮಿಗಳು|ಕಂಟಕಚರ್ಮಿಗಳಲ್ಲಿ]] ಸಮುದ್ರ ಸೌತೆಗಳು ಮತ್ತು ಕಡಲಚಿಳ್ಳೆಗಳು ಸೇರಿವೆ. ಚೀನಾದಲ್ಲಿ, ಸಮುದ್ರ ಸೌತೆಗಳನ್ನು ಕೃತಕ ಕೊಳಗಳಲ್ಲಿ ಬೆಳೆಸಲಾಗುತ್ತದೆ. ಈ ಕೊಳಗಳು...{{convert|1000|acre}}ನಷ್ಟು ದೊಡ್ಡದಿರುತ್ತವೆ.<ref name="NF">{{cite web |url=http://www.nationalfisherman.com/2008.asp?ItemID=1800&pcid=373&cid=375&archive=yes |author=Ess, Charlie |title=Wild product’s versatility could push price beyond $2 for Alaska dive fleet |publisher=National Fisherman |accessdate=2008-08-01 |archive-date=2009-01-22 |archive-url=https://web.archive.org/web/20090122074025/http://www.nationalfisherman.com/2008.asp?ItemID=1800&pcid=373&cid=375&archive=yes |url-status=dead }}</ref>
=== ಪಾಚಿಗಳು ===
ತೇಲುಸಸ್ಯ, ಸೂಕ್ಷ್ಮಸಸ್ಯಗಳು, ಅಥವಾ ಪ್ಲವಕದ ಪಾಚಿಗಳು ಎಂದೂ ಉಲ್ಲೇಖಿಸಲ್ಪಡುವ ಸೂಕ್ಷ್ಮಪಾಚಿಗಳು ಕೃಷಿಮಾಡಲ್ಪಟ್ಟ [[ಪಾಚಿ|ಪಾಚಿಗಳ]] ಬಹುಪಾಲನ್ನು ಆವರಿಸಿಕೊಳ್ಳುತ್ತವೆ.
ಕಡಲಕಳೆ ಎಂದು ಸಾಮಾನ್ಯವಾಗಿ ಪರಿಚಿತವಾಗಿರುವ ಬೃಹತ್ಪಾಚಿಗಳು ಅನೇಕ ವಾಣಿಜ್ಯ ಹಾಗೂ ಕೈಗಾರಿಕಾ ಉಪಯೋಗಗಳನ್ನು ಹೊಂದಿವೆಯಾದರೂ, ಅವುಗಳ ಗಾತ್ರ ಹಾಗೂ ನಿರ್ದಿಷ್ಟ ಅವಶ್ಯಕತೆಗಳ ಕಾರಣದಿಂದಾಗಿ ಅವನ್ನು ಒಂದು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಕೃಷಿಮಾಡಲಾಗುವುದಿಲ್ಲ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅವನ್ನು ಸಹಜವಾಗಿರುವ ಕಾಡುಸ್ಥಿತಿಯಲ್ಲಿ ಪಡೆಯಲಾಗುತ್ತದೆ.
== ವಿವಾದಾಂಶಗಳು ==
ನೈಸರ್ಗಿಕ ಸ್ಥಿತಿಯ ಮೀನುಗಾರಿಕೆಯನ್ನು ಬಳಸಿಕೊಳ್ಳುವುದಕ್ಕಿಂತ ಜಲಚರ ಸಾಕಣೆಯು ಪರಿಸರೀಯವಾಗಿ ಹೆಚ್ಚು ಹಾನಿಯುಂಟುಮಾಡಬಲ್ಲದು.<ref>
ಡೈಮಂಡ್, ಜೇರ್ಡ್. ಕೊಲ್ಯಾಪ್ಸ್: ಹೌ ಸೊಸೈಟೀಸ್ ಚೂಸ್ ಟು ಫೇಲ್ ಆರ್ ಸಕ್ಸೀಡ್. ವೈಕಿಂಗ್ ಪ್ರೆಸ್, 2005. ಪುಟಗಳು 479-485</ref> ಇದಕ್ಕೆ ಸಂಬಂಧಿಸಿದ ಕಳವಳಗಳಲ್ಲಿ, ತ್ಯಾಜ್ಯ ನಿರ್ವಹಣೆ, ಪ್ರತಿಜೀವಕಗಳ ಪಾರ್ಶ್ವ-ಪರಿಣಾಮಗಳು, ಕೃಷಿಮಾಡಿದ ಮತ್ತು ಸಾಕಿರದ ಪ್ರಾಣಿಗಳ ನಡುವಿನ ಪೈಪೋಟಿ, ಮತ್ತು ಹೆಚ್ಚು ಮಾರುಕಟ್ಟೆ ಮಾಡಬಹುದಾದ ಮಾಂಸಾಹಾರಿ ಮೀನುಗಳನ್ನು ಪೋಷಿಸಲು ಇತರ ಮೀನುಗಳನ್ನು ಬಳಸುವುದು ಇವೇ ಮೊದಲಾದವು ಸೇರಿವೆ. ಆದಾಗ್ಯೂ, 1990 ರ ದಶಕ ಮತ್ತು 2000 ರ ದಶಕದ ಅವಧಿಯಲ್ಲಿ ಕಂಡುಬಂದ ಸಂಶೋಧನೆ ಹಾಗೂ ವಾಣಿಜ್ಯ ಸ್ವರೂಪದ ಪೋಷಣೆಯಲ್ಲಿನ ಸುಧಾರಣೆಗಳು ಇವುಗಳ ಪೈಕಿ ಬಹಳಷ್ಟನ್ನು ಕಡಿಮೆಮಾಡಿವೆ.<ref>
ಕೋಸ್ಟಾ-ಪಿಯರ್ಸ್, B.A., ಲೇಖಕ/ಸಂಪಾದಕ. 2002. ಇಕಲಾಜಿಕಲ್ ಆಕ್ವಾಕಲ್ಚರ್. ಬ್ಲ್ಯಾಕ್ವೆಲ್ ಸೈನ್ಸ್, ಆಕ್ಸ್ಫರ್ಡ್, UK.</ref>
ಮೀನು ತ್ಯಾಜ್ಯವು ಸಾವಯವ ಸ್ವರೂಪದ್ದಾಗಿದ್ದು, ಜಲವಾಸಿ ಆಹಾರ ಜಾಲಗಳ ಎಲ್ಲಾ ಘಟಕಗಳಲ್ಲಿ ಅಗತ್ಯವಾಗಿರುವ ಪೌಷ್ಟಿಕ ದ್ರವ್ಯಗಳಿಂದ ಅದು ರಚಿತವಾಗಿದೆ. ಸಾಗರದಲ್ಲಿ ಸಾಮಾನ್ಯವಾದ ಮೀನಿನ ತ್ಯಾಜ್ಯ ಸಾಂದ್ರತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿನ ಸಾಂದ್ರತೆಗಳನ್ನು ಜಲಚರ ಸಾಕಣೆಯು ಅನೇಕವೇಳೆ ಉತ್ಪಾದಿಸುತ್ತದೆ. ಈ ತ್ಯಾಜ್ಯವು ಸಾಗರದ ತಳಭಾಗದಲ್ಲಿ ಸಂಗ್ರಹಗೊಂಡು, ತಳಭಾಗದಲ್ಲಿ ವಾಸಿಸುವ ಜೀವರಾಶಿಗೆ ಹಾನಿಯುಂಟುಮಾಡುತ್ತದೆ ಇಲ್ಲವೇ ಅವನ್ನು ನಿರ್ಮೂಲಗೊಳಿಸುತ್ತದೆ. ತ್ಯಾಜ್ಯವು ನೀರಿನ ಸ್ತಂಭದಲ್ಲಿನ ಕರಗಿದ [[ಆಮ್ಲಜನಕ]] ಮಟ್ಟಗಳನ್ನು ಸಹ ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಸಾಕಿರದ ಪ್ರಾಣಿಗಳ ಮೇಲೆ ಮತ್ತಷ್ಟು ಒತ್ತಡವನ್ನು ಹೇರುತ್ತದೆ.
ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಬೇಸಾಯಗಾರರು ಅನೇಕವೇಳೆ ತಮ್ಮ ಪ್ರಾಣಿಗಳಿಗೆ ಪ್ರತಿಜೀವಕಗಳ ಪೂರೈಕೆಯನ್ನು ಮಾಡುತ್ತಾರೆ. [[ಜಾನುವಾರು]]ಗಳಲ್ಲಿ ಆಗುವಂತೆಯೇ ಇದು [[ಬ್ಯಾಕ್ಟೀರಿಯ|ಬ್ಯಾಕ್ಟೀರಿಯಾದ]] ನಿರೋಧಕತೆಯ ವಿಕಸನದ ವೇಗವನ್ನು ಹೆಚ್ಚಿಸಬಲ್ಲದಾಗಿರುತ್ತದೆ.
=== ಮೀನಿನ ಎಣ್ಣೆಗಳು ===
ಆಹಾರದಲ್ಲಿ ಸೇರಿಸಲ್ಪಟ್ಟಿರುವ ಕಾಳಿನ ಪ್ರಮಾಣದ ಕಾರಣದಿಂದಾಗಿ ಸಾಕಣೆ-ಕೇಂದ್ರದಲ್ಲಿ ಬೆಳೆಸಿದ ಟಿಲಾಪಿಯಾದ ಪೋಷಣೆಯ ಮೌಲ್ಯವು ರಾಜಿಗೆ ಒಳಗಾಗಬೇಕಾಗಬಹುದು. ಸಣ್ಣ ಸರಪಳಿಯ ಒಮೆಗಾ-6 [[ಕೊಬ್ಬಿನ ಆಮ್ಲ]]ಗಳನ್ನು ಕಾಳು ಒಳಗೊಂಡಿರುತ್ತದೆಯಾದ್ದರಿಂದ, ಮೀನುಗಳಲ್ಲಿ ಈ ದ್ರವ್ಯಗಳು ರೂಪುಗೊಳ್ಳಲು ಈ ಆಮ್ಲಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. "ದೀರ್ಘ-ಸರಪಳಿಯ ಒಮೆಗಾ-6ರಿಂದ ದೀರ್ಘ-ಸರಪಳಿಯ ಒಮೆಗಾ-3ವರೆಗಿನ, ಕ್ರಮವಾಗಿ AAಯಿಂದ EPAವರೆಗಿನ ಅನುಪಾತಗಳು ಟಿಲಾಪಿಯಾದಲ್ಲಿ ಸುಮಾರು 11:1ರಷ್ಟು ಸರಾಸರಿ ಪ್ರಮಾಣದಲ್ಲಿವೆ; ಇದಕ್ಕೆ ಹೋಲಿಸಿದಾಗ ಸಾಲ್ಮನ್ ಮತ್ತು ಟ್ರೌಟ್ ಮೀನುಗಳೆರಡರಲ್ಲೂ ಕ್ರಮವಾಗಿ 1:1 ಅನುಪಾತದಲ್ಲಿ (AAಗಿಂತ EPA ಪ್ರಮಾಣವು ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತದೆ) ಈ ಪ್ರಮಾಣವು ಕಂಡುಬರುತ್ತದೆ." 2005ರಲ್ಲಿ...{{convert|1500000|t}} ನಷ್ಟು ಪ್ರಮಾಣದ ಟಿಲಾಪಿಯಾವನ್ನು ಅಮೇರಿಕ ಉತ್ಪಾದಿಸಿದ್ದು, 2010ರ ವೇಳೆಗೆ ಇದು...{{convert|2500000|t}} ನಷ್ಟು ಇರುತ್ತದೆ ಎಂದು ಮುನ್ನಂದಾಜು ಮಾಡಲ್ಪಟ್ಟಿದೆ. ಮೀನುಗಳ ಬಳಕೆಯನ್ನು ಪ್ರೋತ್ಸಾಹಿಸುವ ವ್ಯಾಪಕವಾದ ಪ್ರಚಾರವು, ಒಂದು ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸುತ್ತಿರುವ ಕಡಿಮೆ ಆದಾಯಗಳಿರುವ ಜನರಿಂದ ಟಿಲಾಪಿಯಾದ ಬಳಕೆಯು ಹೆಚ್ಚು ಪ್ರಮಾಣದಲ್ಲಿ ಆಗಲು ಕಾರಣವಾಗಿದೆ. ಟಿಲಾಪಿಯಾದಲ್ಲಿ ಕಂಡುಬರುವ ಒಮೆಗಾ-3 ಸಂಯುಕ್ತಗಳ ಕಡಿಮೆ ಪ್ರಮಾಣ ಹಾಗೂ ಒಮೆಗಾ-6 ಸಂಯುಕ್ತಗಳ ಹೆಚ್ಚಿನ ಅನುಪಾತಗಳು, ಈ ಮೀನುಗಳನ್ನು ಸೇವಿಸುವುದರಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.<ref>
[[ವೇಕ್ ಫಾರೆಸ್ಟ್ ಯೂನಿವರ್ಸಿಟಿ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್]] (2008, ಜುಲೈ 10). [https://www.sciencedaily.com/releases/2008/07/080708092228.htm ''ಪಾಪ್ಯುಲರ್ ಫಿಶ್, ಟಿಲಾಪಿಯಾ, ಕಂಟೈನ್ಸ್ ಪೊಟೆನ್ಷಿಯಲಿ ಡೇಂಜರಸ್ ಫ್ಯಾಟಿ ಆಸಿಡ್ ಕಾಂಬಿನೇಷನ್'' ]. ಸೈನ್ಸ್ಡೈಲಿ [https://www.sciencedaily.com/releases/2008/07/080708092228.htm www.sciencedaily.com] ನಿಂದ 2008ರ ಜುಲೈ 11ರಂದು ಮರುಸಂಪಾದಿಸಲಾಯಿತು</ref>
ಸಾಲ್ಮನ್ ಹಾಗೂ ಇತರ ಮಾಂಸಾಹಾರಿ ಮೀನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದಲ್ಲಿರುವ ಆಹಾರಗಳನ್ನು [[ಸೋಯಾ ಅವರೆ|ಸೋಯಾ]]ದಂಥ ಪ್ರೋಟೀನು ಮೂಲಗಳಿಂದ ರೂಪಿಸಲು ಸಾಧ್ಯವಿದೆಯಾದರೂ, ಸೋಯಾ-ಆಧಾರಿತ ಆಹಾರಕ್ರಮಗಳು ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳ ನಡುವಿನ ಸಮತೋಲನವನ್ನು ಬದಲಾಯಿಸಬಹುದಾಗಿದೆ.<ref name="Espe et al. 2006">
ಎಸ್ಪೆ, M., A. ಲೆಮ್ಮೆ, A. ಪೆಟೀ, ಮತ್ತು A. ಎಲ್-ಮೊವಾಫಿ. 2006. ಕೆನ್ ಅಟ್ಲಾಂಟಿಕ್ ಸಾಲ್ಮನ್ (''ಸಾಲ್ಮೋ ಸಾಲಾರ್'' ) ಗ್ರೋ ಆನ್ ಡಯೆಟ್ಸ್ ಡಿವಾಯ್ಡ್ ಆಫ್ ಫೀಶ್ ಮೀಲ್? ಆಕ್ವಾಕಲ್ಚರ್ 255:255-262</ref>
=== ಸಾಕಿರದ ಮೀನಿನ ಮೇಲಿನ ಪ್ರಭಾವಗಳು ===
ಆಹಾರಕ್ಕಾಗಿ ಇರುವ ಸಾಕಿರದ ಮೇವು ಮೀನಿಗೆ ಸಂಬಂಧಿಸಿದಂತೆ, [[ಸಾಲ್ಮನ್]] ಸಾಕಣೆಯು ಸದ್ಯಕ್ಕೆ ಹೆಚ್ಚಿನ ಬೇಡಿಕೆಯನ್ನು ಒಳಗೊಂಡಿದೆ. ಮಾಂಸಾಹಾರಿಗಳಾಗಿರುವ ಸಾಲ್ಮನ್ಗಳಿಗೆ ಪ್ರೋಟೀನಿನ ಅಗತ್ಯ ಹೆಚ್ಚು ಕಂಡುಬರುತ್ತದೆ, ಮತ್ತು ಕೃಷಿಮಾಡಿ ಬೆಳೆಸಿದ ಸಾಲ್ಮನ್ ಮೀನುಗಳು ತಾವು ಉತ್ಪತ್ತಿ ಮಾಡುವುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮೀನನ್ನು ತಿನ್ನುತ್ತವೆ. ಕೃಷಿ ಮಾಡಿ ಬೆಳೆಸಲಾದ ಪ್ರತಿ ಪೌಂಡಿನಷ್ಟು ಸಾಲ್ಮನ್ ಮೀನಿಗೆ ಸುಮಾರು 6 ಪೌಂಡುಗಳಷ್ಟು ಪ್ರಮಾಣದಲ್ಲಿ ಸಾಕಿರದ ಮೀನಿನ ಅವಶ್ಯಕತೆಯಿರುತ್ತದೆ.<ref>[http://assets.wwf.ch/downloads/2008_05_28_faktenblatt_fisch_d.pdf ಸ್ವಿಸ್ಸ್ವಿಸ್ WWF ಫ್ಯಾಕ್ಟ್ಷೀಟ್] {{Webarchive|url=https://web.archive.org/web/20090326131102/http://assets.wwf.ch/downloads/2008_05_28_faktenblatt_fisch_d.pdf |date=2009-03-26 }}, ಪುಟ 7, ಹೆಡಿಂಗ್ "ಫಿಶೆ ಅಂಡ್ ಮೀರೆಸ್ಫ್ರಕ್ಟೆ ಔಸ್ ಝುಕ್ಟೆನ್"</ref> ವಿಶ್ವದ ನಿಯಂತ್ರಿತ ಮೀನುಗಾರಿಕಾ ಕೇಂದ್ರಗಳ ಪೈಕಿ ಎಪ್ಪತ್ತೈದು ಪ್ರತಿಶತ ಭಾಗದಷ್ಟು ಈಗಾಗಲೇ ತಮ್ಮ ಗರಿಷ್ಠ ಸಮರ್ಥನೀಯ ಇಳುವರಿಯ ಹತ್ತಿರದಲ್ಲಿವೆ ಅಥವಾ ಅದನ್ನು ಮೀರಿವೆ."<ref name="Alliance">[[ಸೀಫುಡ್ ಚಾಯ್ಸಸ್ ಅಲೈಯನ್ಸ್]] (2005) [http://www.seafoodchoices.com/resources/afishianado_pdfs/Salmon_Spring05.pdf ಇಟ್ಸ್ ಆಲ್ ಎಬೌಟ್ ಸಾಲ್ಮನ್] {{Webarchive|url=https://web.archive.org/web/20150924095748/http://www.seafoodchoices.com/resources/afishianado_pdfs/Salmon_Spring05.pdf|date=2015-09-24}}</ref> ಸಾಲ್ಮನ್ ಸಾಕಣೆಗೆ ಸಾಕಿರದ ಮೇವು ಮೀನನ್ನು ಕೈಗಾರಿಕಾ ಪ್ರಮಾಣದಲ್ಲಿ ಪಡೆಯುವುದು, ಆಹಾರಕ್ಕಾಗಿ ಅವನ್ನು ನೆಚ್ಚಿಕೊಂಡಿರುವ ಸಾಕಿರದ ಪರಭಕ್ಷಕ ಮೀನಿನ ಉಳಿಯುವ ಸಾಮರ್ಥ್ಯದ ಮೇಲೂ ಪ್ರಭಾವ ಬೀರುತ್ತದೆ.
ತಮ್ಮ ಸಾಕಿರದ ಸಹವರ್ತಿಗಳೊಂದಿಗೆ ಪರಸ್ಪರ ತಳಿಸೃಷ್ಟಿಯನ್ನು ಮಾಡಲು ಅವಕಾಶವಿರುವ ತೀರಪ್ರದೇಶದ ದೊಡ್ಡಿಗಳಿಂದ ಮೀನುಗಳು ತಪ್ಪಿಸಿಕೊಳ್ಳಬಲ್ಲದು; ಇದರಿಂದಾಗಿ ಸಾಕಿರದ ಆನುವಂಶಿಕ ಮೂಲಗಳ ಪ್ರಭಾವವು ಕುಗ್ಗುತ್ತದೆ.<ref>{{Cite web |url=http://www.davidsuzuki.org/Oceans/Aquaculture/Salmon/ |title=ಡೇವಿಡ್ ಸುಝುಕಿ ಫೌಂಡೇಷನ್: ಓಪನ್-ನೆಟ್-ಕೇಜ್ ಫಿಶ್ ಫಾರ್ಮಿಂಗ್ |access-date=2010-06-24 |archive-date=2016-05-15 |archive-url=http://arquivo.pt/wayback/20160515132005/http://www.davidsuzuki.org/Oceans/Aquaculture/Salmon/ |url-status=dead }}</ref> ತಪ್ಪಿಸಿಕೊಂಡ ಮೀನು, ಯಶಸ್ಸನ್ನು ಸಾಧಿಸುವ ಸ್ಥಳೀಯ ಜಾತಿಗಳನ್ನು ಮೀರಿಸಿ ಆಕ್ರಮಣಶೀಲವಾಗಿ ಮಾರ್ಪಡಬಲ್ಲದು.<ref>
"'ಆಕ್ವಾಕಲ್ಚರ್'ಸ್ ಗ್ರೋತ್ ಕಂಟಿನ್ಯೂಯಿಂಗ್: ಇಂಪ್ರೂವ್ಡ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಕೆನ್ ರೆಡ್ಯೂಸ್ ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಆಫ್ ದಿ ಪ್ರಾಕ್ಟಿಸ್.(UPDATE)." ಮೂಲ: ಎಂಜಿನಿಯರಿಂಗ್ & ಟೆಕ್ನಾಲಜಿ ಫಾರ್ ಎ ಸಸ್ಟೇನಬಲ್ ವರ್ಲ್ಡ್ 16.5 (2009): 20-22. ಗೇಲ್ ಎಕ್ಸ್ಪ್ಯಾಂಡೆಡ್ ಅಕಾಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM.>.</ref>
=== ತೀರಪ್ರದೇಶದ ಪರಿಸರ ವ್ಯವಸ್ಥೆಗಳು ===
ಜಲಚರ ಸಾಕಣೆಯು ತೀರಪ್ರದೇಶದ ಪರಿಸರ ವ್ಯವಸ್ಥೆಗಳಿಗೆ ಗಮನಾರ್ಹ ಅಪಾಯವಾಗಿ ಮಾರ್ಪಡುತ್ತಿದೆ. ಸೀಗಡಿ ಸಾಕಣೆಯ ಭಾಗಶಃ ಕಾರಣದಿಂದಾಗಿ ಸುಮಾರು 20 ಪ್ರತಿಶತ ಭಾಗದಷ್ಟು [[ಮ್ಯಾಂಗ್ರೋವ್|ಮ್ಯಾಂಗ್ರೋವ್]] ಮರದ ಕಾಡುಗಳು 1980 ರಿಂದಲೂ ನಾಶವಾಗುತ್ತಾ ಬಂದಿವೆ.<ref name="Time">[http://www.time.com/time/specials/packages/article/0,28804,1841778_1841782_1841792,00.html ಹೀರೋಸ್ ಆಫ್ ಎನ್ವಿರಾನ್ಮೆಂಟ್ 2008: ಜರ್ಗೆನ್ನೆ ಪ್ರೈಮಾವೆರಾ] {{Webarchive|url=https://web.archive.org/web/20130826043716/http://www.time.com/time/specials/packages/article/0,28804,1841778_1841782_1841792,00.html|date=2013-08-26}} ''[[ಟೈಮ್]]'' ವಿಶೇಷ ವರದಿ. 2009ರ ಸೆಪ್ಟೆಂಬರ್ 24.</ref> ಉಪ್ಪಾದ ಇಂಚಾಕ ಕೊಳಗಳಾಗಿ ಮ್ಯಾಂಗ್ರೋವ್ ಮರಗಳ ದೊಡ್ಡ ಪ್ರಮಾಣದ ಪರಿವರ್ತನೆಗಳು, "ಕಡಿದು ಸುಡುವ" ಕೃಷಿಯ ಸಮುದ್ರ-ಸಮಾನ ವಿಧಾನವೆಂದು ನಿರೂಪಿಸಲ್ಪಟ್ಟಿವೆ.<ref>ನಿಕರ್ಸನ್ DJ (1999) [http://www.sciencedirect.com/science?_ob=ArticleURL&_udi=B6VDY-3VX8YS7-9&_user=10&_rdoc=1&_fmt=&_orig=search&_sort=d&_docanchor=&view=c&_searchStrId=1154079191&_rerunOrigin=google&_acct=C000050221&_version=1&_urlVersion=0&_userid=10&md5=46ad987989dc499697567b93cadb5883 "ಟ್ರೇಡ್-ಆಫ್ಸ್ ಆಫ್ ಮ್ಯಾಂಗ್ರೂವ್ ಏರಿಯಾ ಡೆವಲಪ್ಮೆಂಟ್ ಇನ್ ದಿ ಫಿಲಿಪ್ಪೀನ್ಸ್"]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ''ಇಕಾಲ್. '' ''ಇಕಾನ್.'' '''28''' (2):279-298.</ref> ಮ್ಯಾಂಗ್ರೋವ್ ಮರದ ಪರಿಸರ ವ್ಯವಸ್ಥೆಗಳ ಮೇಲೆ ನಿರ್ಮಾಣಗೊಂಡ ಇಂಚಾಕ ಜಲಚರ ಸಾಕಣೆಯ ಒಟ್ಟು ಆರ್ಥಿಕ ಮೌಲ್ಯದ ವಿಸ್ತರಿತ ವೆಚ್ಚ–ಪ್ರಯೋಜನ ವಿಶ್ಲೇಷಣೆಯು ಕಂಡುಕೊಂಡಿರುವ ಪ್ರಕಾರ, ಬಾಹ್ಯ ಪ್ರಯೋಜನಗಳಿಗಿಂತಲೂ ಬಾಹ್ಯ ವೆಚ್ಚಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿದ್ದವು.<ref>ಗುಣವರ್ಧನ1 M ಮತ್ತು ರೋವನ್ JS (2005) [http://www.springerlink.com/content/g427666386762009/ ಇಕನಾಮಿಕ್ ವ್ಯಾಲ್ಯುಯೇಷನ್ ಆಫ್ ಎ ಮ್ಯಾಂಗ್ರೂವ್ ಇಕೋಸಿಸ್ಟಮ್ ಥ್ರೆಟನ್ಡ್ ಬೈ ಶ್ರಿಂಪ್ ಆಕ್ವಾಕಲ್ಚರ್ ಇನ್ ಶ್ರೀಲಂಕಾ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ''ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್'', '''36''' (4)535-550.</ref> ಕಳೆದ ನಾಲ್ಕು ದಶಕಗಳಿಂದಲೂ....{{convert|269000|ha}} ನಷ್ಟು ಇಂಡೋನೇಷ್ಯಾದ ಮ್ಯಾಂಗ್ರೋವ್ ಮರಗಳು ಸೀಗಡಿ ಸಾಕಣೆ ಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಜೀವಾಣುವಿಷದ ರೂಪುಗೊಳ್ಳುವಿಕೆ ಮತ್ತು ಪೌಷ್ಟಿಕ ದ್ರವ್ಯದ ನಷ್ಟದ ಕಾರಣದಿಂದಾಗಿ, ಇವುಗಳ ಪೈಕಿ ಬಹಳಷ್ಟು ಸಾಕಣೆ ಕೇಂದ್ರಗಳನ್ನು ಒಂದೇ ದಶಕದೊಳಗೆ ತ್ಯಜಿಸಲಾಗಿದೆ.<ref>
ಹಿನ್ರಿಕ್ಸೆನ್ D (1998) [http://books.google.co.nz/books?id=70NsJkGMPiwC&pg=PR5&dq=Hinrichsen+%22Coastal+Waters+of+the+World%22,+Island+Press,+1998.&num=100&ei=hmpCS-CUIIrSkwTjy5DMAQ&cd=1#v=onepage&q=&f=false ''ಕೋಸ್ಟಲ್ ವಾಟರ್ಸ್ ಆಫ್ ದಿ ವರ್ಲ್ಡ್: ಟ್ರೆಂಡ್ಸ್, ಥ್ರೆಟ್ಸ್, ಅಂಡ್ ಸ್ಟ್ರಾಟಜೀಸ್'' ] ಐಲೆಂಡ್ ಪ್ರೆಸ್. ISBN 1-55963-383-2</ref><ref>[http://atlas.aaas.org/index.php?part=2&sec=natres&sub=meatfish ಮೀಟ್ ಅಂಡ್ ಫಿಶ್] {{Webarchive|url=https://web.archive.org/web/20110624030256/http://atlas.aaas.org/index.php?part=2&sec=natres&sub=meatfish|date=2011-06-24}} [[AAAS]] ಅಟ್ಲಾಸ್ ಆಫ್ ಪಾಪ್ಯುಲೇಶನ್ ಅಂಡ್ ಎನ್ವಿರಾನ್ಮೆಂಟ್. 2010ರ ಜನವರಿ 4ರಂದು ಮರುಸಂಪಾದಿಸಲಾಯಿತು.</ref>
ವಿಶಿಷ್ಟವೆನಿಸುವಂತೆ, ಸಾಲ್ಮನ್ ಸಾಕಣೆ ಕೇಂದ್ರಗಳು ಮಲಿನವಾಗಿಲ್ಲದ ತೀರಪ್ರದೇಶದ ಪರಿಸರ ವ್ಯವಸ್ಥೆಗಳಲ್ಲಿ ನೆಲೆಗೊಂಡಿದ್ದು, ನಂತರದಲ್ಲಿ ಅವು ಆ ತಾಣಗಳನ್ನು ಮಲಿನಗೊಳಿಸುತ್ತವೆ. 200,000 ಸಾಲ್ಮನ್ಗಳನ್ನು ಹೊಂದಿರುವ ಒಂದು ಸಾಕಣೆ ಕೇಂದ್ರವು, 60,000 ಜನರನ್ನು ಹೊಂದಿರುವ ಒಂದು ನಗರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಕ್ಕೆಯ ತ್ಯಾಜ್ಯವನ್ನು ಹೊರಹಾಕುತ್ತದೆ. ಈ ತ್ಯಾಜ್ಯವನ್ನು ಸಂಸ್ಕರಿಸದೆ ಸುತ್ತಮುತ್ತಲಿನ ಜಲವಾಸಿ ಪರಿಸರದೊಳಕ್ಕೆ ನೇರವಾಗಿ ಹೊರಹಾಕಲಾಗುತ್ತದೆ; ಅನೇಕವೇಳೆ ಇದು ಪ್ರತಿಜೀವಕಗಳು ಮತ್ತು [[ಕೀಟನಾಶಕಗಳು|ಕೀಟನಾಶಕಗಳನ್ನು]] ಒಳಗೊಂಡಿರುತ್ತದೆ."<ref name="Alliance" /> ಸಾಲ್ಮನ್ ಸಾಕಣೆ ಕೇಂದ್ರಗಳಿಗೆ ಸಮೀಪದಲ್ಲಿರುವ ಜಲತಳ ಜೀವಿಗಳ (ಸಮುದ್ರತಳ) ಮೇಲೆ ಭಾರದ ಲೋಹಗಳ, ಅದರಲ್ಲೂ ನಿರ್ದಿಷ್ಟವಾಗಿ [[ತಾಮ್ರ]] ಮತ್ತು [[ಸತುವು]] ಲೋಹಗಳ ಶೇಖರಣೆಯು ಕಂಡುಬರುತ್ತದೆ.<ref name="FAO coho">
[[FAO]]: ಕಲ್ಚರ್ಡ್ ಅಕ್ವಾಟಿಕ್ ಸ್ಪೀಷೀಸ್ ಇನ್ಫರ್ಮೇಷನ್ ಪ್ರೋಗ್ರ್ಯಾಮ್: [http://www.fao.org/fishery/culturedspecies/Oncorhynchus_kisutch/en ''ಒಂಕೊರೈಂಕಸ್ ಕಿಸುಟ್ಚ್'' (ವಾಲ್ಬೌಮ್, 1792)] ರೋಮ್. 2009ರ ಮೇ 8ರಂದು ಮರು ಸಂಪಾದಿಸಲಾಯಿತು.</ref>
=== ತಳಿ ಮಾರ್ಪಾಡು ===
ವೇಗದ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಲ್ಮನ್ಗಳನ್ನು ತಳೀಯವಾಗಿ ಮಾರ್ಪಡಿಸಲಾಗಿದೆಯಾದರೂ, ಪ್ರತಿರೋಧವನ್ನು ಎದುರಿಸಬೇಕಾದ ಕಾರಣದಿಂದಾಗಿ ವಾಣಿಜ್ಯ ಬಳಕೆಗೆ ಸಂಬಂಧಿಸಿದಂತೆ ಅವು ಮಾನ್ಯತೆಯನ್ನು ಪಡೆದಿಲ್ಲ.<ref>ಮೆಕ್ಲಿಯೋಡ್ C, J ಗ್ರೈಸ್, H ಕ್ಯಾಂಪ್ಬೆಲ್ ಮತ್ತು T ಹರ್ಲೆತ್ (2006) [http://www.conversations.canterbury.ac.nz/documents/Salmon%20Report.pd ಸೂಪರ್ ಸೂಪರ್ ಸಾಲ್ಮನ್: ದಿ ಇಂಡಸ್ಟ್ರಿಯಲೈಸೇಷನ್ ಆಫ್ ಫಿಶ್ ಫಾರ್ಮಿಂಗ್ ಅಂಡ್ ದಿ ಡ್ರೈವ್ ಟುವರ್ಡ್ಸ್ GM ಟೆಕ್ನಾಲಜೀಸ್ ಇನ್ ಸಾಲ್ಮನ್ ಪ್ರೊಡಕ್ಷನ್]{{Dead link|date=ಆಗಸ್ಟ್ 2021|bot=InternetArchiveBot|fix-attempted=yes}} CSaFe, ಡಿಸ್ಕಷನ್ ಪೇಪರ್ 5, [[ಯೂನಿವರ್ಸಿಟಿ ಆಫ್ ಒಟ್ಯಾಗೊ]].</ref> ಪ್ರಯೋಗಾಲಯದ ಸಜ್ಜಿಕೆಯೊಂದರಲ್ಲಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ, ಸಾಕಿರದ ತಮ್ಮ ಸಂಬಂಧಿಗಳೊಂದಿಗೆ ಬೆರಕೆ ಮಾಡಲ್ಪಟ್ಟ ಮಾರ್ಪಾಡುಗೊಂಡ ಸಾಲ್ಮನ್ಗಳು ಪೈಪೋಟಿ ನಡೆಸುವಲ್ಲಿ ಆಕ್ರಮಣಶೀಲವಾಗಿದ್ದರೂ, ಅಂತಿಮವಾಗಿ ವಿಫಲಗೊಂಡವು.<ref>ಡೆಲ್ವಿನ್ RH, ಡಿ'ಆಂಡ್ರೇಡ್ M, ಉಹ್ M ಮತ್ತು ಬಿಯಾಗಿ CA (2004) [http://www.pnas.org/content/101/25/9303.full.pdf+html "ಪಾಪ್ಯುಲೇಷನ್ ಎಫೆಕ್ಟ್ಸ್ ಆಫ್ ಗ್ರೋತ್ ಹಾರ್ಮೋನ್ ಟ್ರಾನ್ಸ್ಜೆನಿಕ್ ಕೊಹೊ ಸಾಲ್ಮನ್ ಡಿಪೆಂಡ್ ಆನ್ ಫುಡ್ ಅವೈಲಬಲಬಿಲಿಟಿ ಅಂಡ್ ಜೀನೋಟೈಪ್ ಬೈ ಎನ್ವಿರಾನ್ಮೆಂಟ್ ಇಂಟರಾಕ್ಷನ್ಸ್"] {{Webarchive|url=https://web.archive.org/web/20150924135834/http://www.pnas.org/content/101/25/9303.full.pdf+html |date=2015-09-24 }}, ''ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್'', '''101''' (25)9303-9308.</ref>
== ನಿರೀಕ್ಷೆಗಳು ==
[[ನದೀಮುಖ|ನದೀಮುಖಗಳಂಥ]] ಬೆಲೆಬಾಳುವ ಆವಾಸಸ್ಥಾನಗಳು ವಿಷಮಸ್ಥಿತಿಯಲ್ಲಿ ಇರುವುದರಿಂದ, ಜಾಗತಿಕ ಮಟ್ಟದ ವನ್ಯ ಮೀನುಗಳ ಹಿಡಿಯುವಿಕೆಗಳು ಕುಸಿತವನ್ನು ಕಾಣುತ್ತಿವೆ.<ref>ಟಯೆಟೆನ್ಬರ್ಗ್ TH (2006) ''ಎನ್ವಿರಾನ್ಮೆಂಟಲ್ ಅಂಡ್ ನ್ಯಾಚುರಲ್ ರಿಸೋರ್ಸ್ ಇಕನಾಮಿಕ್ಸ್: ಎ ಕಾಂಟೆಂಪರರಿ ಅಪ್ರೋಚ್''. ಪುಟ 28. ಪಿರಸ್ಸನ್/ಅಡಿಸನ್ ವೆಸ್ಲೆ. ISBN 978-0-321-30504-6</ref> ಸಾಲ್ಮನ್ನಂಥ ಮೀನು ತಿನ್ನುವ ಮೀನಿನ ಜಲಚರ ಸಾಕಣೆಯು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವಾಗುವುದಿಲ್ಲ, ಏಕೆಂದರೆ ಮೀನು ಹಿಟ್ಟು ಅಥವಾ ಮೀನು ಎಣ್ಣೆಯಂಥ, ಇತರ ಮೀನುಗಳಿಂದ ಬರುವ ಉತ್ಪನ್ನಗಳನ್ನು ಅವು ತಿನ್ನಬೇಕಾಗಿ ಬರುತ್ತದೆ. ಅಧ್ಯಯನಗಳು ತೋರಿಸಿರುವ ಪ್ರಕಾರ, ಸಾಲ್ಮನ್ ಸಾಕಣೆಯು ಸಾಕಿರದ ಸಾಲ್ಮನ್ಗಳ ಮೇಲೆ ಪ್ರಮುಖವಾದ ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ; ಅಷ್ಟೇ ಅಲ್ಲ, ಸಾಲ್ಮನ್ಗಳನ್ನು ಪೋಷಿಸಲು ಅಗತ್ಯವಾಗಿ ಹಿಡಿಯಬೇಕಿರುವ ಮೇವು ಮೀನುಗಳ ಮೇಲೂ ಅದು ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ.<ref name="Salmon Run">ಕ್ನ್ಯಾಪ್ G, ರೊಹೀಮ್ CA ಮತ್ತು ಆಂಡರ್ಸನ್ JL (2007) [http://search.worldwildlife.org/cs.html?url=http%3A//www.worldwildlife.org/what/globalmarkets/wildlifetrade/WWFBinaryitem4985.pdf&qt=The+Great+Salmon+Run&col=&n=4 ''ದಿ ಗ್ರೇಟ್ ಸಾಲ್ಮನ್ ರನ್: ಕಾಂಪಿಟಿಷನ್ ಬಿಟ್ವೀನ್ ವೈಲ್ಡ್ ಅಂಡ್ ಫಾರ್ಮ್ಡ್ ಸಾಲ್ಮನ್'' ] {{Webarchive|url=https://web.archive.org/web/20130805065108/http://search.worldwildlife.org/cs.html?url=http%3A%2F%2Fwww.worldwildlife.org%2Fwhat%2Fglobalmarkets%2Fwildlifetrade%2FWWFBinaryitem4985.pdf&qt=The+Great+Salmon+Run&col=&n=4|date=2013-08-05}} [[ವರ್ಲ್ಡ್ ವೈಲ್ಡ್ಲೈಫ್ ಫಂಡ್]]. ISBN 0-89164-175-0</ref><ref>
ವಾಷಿಂಗ್ಟನ್ ಪೋಸ್ಟ್. [http://www.washingtonpost.com/wp-dyn/content/article/2007/12/13/AR2007121301190.html ಸಾಲ್ಮನ್ ಫಾರ್ಮಿಂಗ್ ಮೆ ಡೂಮ್ ವೈಲ್ಡ್ ಪಾಪ್ಯುಲೇಷನ್ಸ್, ಸ್ಟಡಿ ಸೇಸ್].</ref> [[ಆಹಾರ ಸರಪಳಿ]]ಯ ಮೇಲೆ ಉನ್ನತ ಸ್ಥಾನದಲ್ಲಿರುವ ಮೀನುಗಳು ಆಹಾರ ಶಕ್ತಿಯ ಕಡಿಮೆ ಪರಿಣಾಮಕಾರಿ ಮೂಲಗಳಾಗಿವೆ.
ಮೀನು ಹಾಗೂ ಇಂಚಾಕಗಳನ್ನು ಹೊರತುಪಡಿಸಿ, ಕಡಲಕಳೆ ಮತ್ತು ಸಿಂಪಿಗಳು, ಮಳಿ ಮೃದ್ವಂಗಿಗಳು, ಶಂಬೂಕಗಳು ಮತ್ತು ಸ್ಕ್ಯಾಲಪ್ಗಳಂಥ ಸೋಸುಕದಿಂದ-ಪೋಷಿಸಲ್ಪಡುವ ಎರಡು ಚಿಪ್ಪುಗಳ ಮೃದ್ವಂಗಿಗಳಂಥ ಕೆಲವೊಂದು ಜಲಚರ ಸಾಕಣೆ ಕಾರ್ಯಗಳು ತುಲನಾತ್ಮಕವಾಗಿ ಹಾನಿಕರವಲ್ಲದ್ದಾಗಿವೆ ಮತ್ತು ಪರಿಸರೀಯವಾಗಿಯೂ ಪುನಶ್ಚೈತನ್ಯಕಾರಿಯಾಗಿವೆ.<ref name="uscnews.usc.edu" /> ಸೋಸುಕ-ಪೋಷಕಗಳು ಮಾಲಿನ್ಯಕಾರಕಗಳನ್ನಷ್ಟೇ ಅಲ್ಲದೇ ನೀರಿನಿಂದ ಬರುವ ಪೌಷ್ಟಿಕ ದ್ರವ್ಯಗಳನ್ನು ಸೋಸುತ್ತವೆಯಾದ್ದರಿಂದ ನೀರಿನ ಗುಣಮಟ್ಟವು ಸುಧಾರಿಸುತ್ತವೆ.<ref>{{
cite journal
|title=Some aspects of water filtering activity of filter-feeders
|url=http://cat.inist.fr/?aModele=afficheN&cpsidt=17195907
|accessdate=September 26, 2009
|author=OSTROUMOV S. A.
|journal=Hydrobiologia
|year=2005
|volume=542
|page=400
}}</ref> ಅಕಾರ್ಬನಿಕ [[ಸಾರಜನಕ]] ಮತ್ತು [[ರಂಜಕ]]ದಂಥ ಪೌಷ್ಟಿಕ ದ್ರವ್ಯಗಳನ್ನು ಕಡಲಕಳೆಗಳು ನೀರಿನಿಂದ<ref name="Chopin et al. 2001">{{
citation journal
|authors=Chopin T, Buschmann AH, Halling C, Troell M, Kautsky N, Neori A, Kraemer GP, Zertuche-Gonzalez JA, Yarish C and Neefus C.
|year=2001
|title=Integrating seaweeds into marine aquaculture systems: a key toward sustainability.
|journal=Journal of Phycology
|volume=37
|pages=975–986
}}</ref> ನೇರವಾಗಿ ತೆಗೆಯುತ್ತವೆ ಮತ್ತು ಸೋಸುಕದಿಂದ-ಪೋಷಿಸಲ್ಪಡುವ [[ಮೃದ್ವಂಗಿ]]ಗಳು ತೇಲುಸಸ್ಯ ಮತ್ತು ಅವಶೇಷದಂಥ ಪೃಥಕ್ಕಣ ದ್ರವ್ಯಗಳನ್ನು ಸೇವಿಸುತ್ತವೆಯಾದ್ದರಿಂದ, ಅವು ಪೌಷ್ಟಿಕ ದ್ರವ್ಯಗಳ ಸಾರವನ್ನು ತೆಗೆಯಬಲ್ಲವಾಗಿರುತ್ತವೆ.<ref name="Rice 2008">{{cite web
|url=http://www.nrac.umd.edu/files/Factsheets/105-Environmental%20effects.pdf
|title=Environmental impacts of shellfish aquaculture
|year=2008
|accessdate=2009-10-08
}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
ಜಲಚರ ಸಾಕಣೆಗೆ ಸಂಬಂಧಿಸಿದ ಕೆಲವೊಂದು ಲಾಭದಾಯಕ ಸಹಕಾರ ಸಂಸ್ಥೆಗಳು ಸಮರ್ಥನೀಯ ಪರಿಪಾಠಗಳನ್ನು ಉತ್ತೇಜಿಸುತ್ತವೆ.<ref>{{cite web
|url=http://ictsd.net/i/environment/11849/
|title=Aquaculture: Issues and Opportunities for Sustainable Production and Trade
|publisher=ITCSD
|date=July 2006
|access-date=2010-06-24
|archive-date=2008-11-20
|archive-url=https://web.archive.org/web/20081120073308/http://ictsd.net/i/environment/11849/
|url-status=dead
}}</ref> ಮೀನಿನ ಒತ್ತಡವನ್ನು ಕನಿಷ್ಠಗೊಳಿಸುವುದು, ಬಲೆಯ ದೊಡ್ಡಿಗಳ ಕಳೆತೆಗೆಯಲು ಪಾಡುಬಿಡುವುದು, ಮತ್ತು ಸಂಯೋಜಿಸಲ್ಪಟ್ಟ ಕೀಟ ನಿರ್ವಹಣೆಯನ್ನು ಅನ್ವಯಿಸುವುದರ ಮೂಲಕ, ಹೊಸ ವಿಧಾನಗಳು ಜೈವಿಕ ಹಾಗೂ ರಾಸಾಯನಿಕ [[ಮಾಲಿನ್ಯ]]ದ ಅಪಾಯವನ್ನು ತಗ್ಗಿಸುತ್ತವೆ. ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತಿರುವ ಪ್ರತಿಜೀವಕದ ಬಳಕೆಯನ್ನು ತಗ್ಗಿಸಲು ಹೆಚ್ಚು ಹೆಚ್ಚು [[ಲಸಿಕೆ]]ಗಳನ್ನು ಬಳಸಲಾಗುತ್ತಿದೆ.<ref>{{Cite web |url=http://iis-db.stanford.edu/pubs/12217/marine_aquaculture_pew_2001.pdf |title="ಪ್ಯೂ ಓಷನ್ಸ್ ಕಮಿಷನ್ ರಿಪೋರ್ಟ್ ಆನ್ ಆಕ್ವಾಕಲ್ಚರ್" |access-date=2010-06-24 |archive-date=2005-01-06 |archive-url=https://web.archive.org/web/20050106122419/http://iis-db.stanford.edu/pubs/12217/marine_aquaculture_pew_2001.pdf |url-status=dead }}</ref>
ತೀರದಲ್ಲಿರುವ ಮರುಪ್ರಸರಣಗೊಳ್ಳುವ ಜಲಚರ ಸಾಕಣೆ ವ್ಯವಸ್ಥೆಗಳು, ಬಹುಕೃಷಿ ಕೌಶಲಗಳನ್ನು ಬಳಸಿಕೊಳ್ಳುತ್ತಿರುವ ಸೌಕರ್ಯಗಳು, ಮತ್ತು ಸೂಕ್ತವಾಗಿ-ನೆಲೆ ಕಲ್ಪಿಸಲಾದ ಸೌಲಭ್ಯಗಳು (ಉದಾಹರಣೆಗೆ, ಪ್ರಬಲವಾದ ಹರಿವುಗಳಿರುವ ಕಡಲತೀರದಾಚೆಯ ಪ್ರದೇಶಗಳು) ಋಣಾತ್ಮಕ ಪರಿಸರೀಯ ಪ್ರಭಾವಗಳನ್ನು ನಿರ್ವಹಿಸುವಲ್ಲಿನ ವಿಧಾನಗಳ ಉದಾಹರಣೆಗಳಾಗಿವೆ.
== ಟಿಪ್ಪಣಿಗಳು ==
{{Reflist|colwidth=30em}}
== ಆಕರಗಳು ==
{{Refbegin|2}}
* ಕೋರ್ಸೀಗಡಿ, K.E., ಆರ್ಮ್ಸ್ಟ್ರಾಂಗ್, D.A., 1983. ರಿಮೂವಲ್ ಆಫ್ ನೈಟ್ರೋಜನ್ ಬೈ ಆನ್ ಅಕ್ವಾಟಿಕ್ ಪ್ಲಾಂಟ್, ''ಇಲೋಡಿಯಾ ಡೆನ್ಸಾ'', ಇನ್ ರೀಸರ್ಕ್ಯುಲೇಟಿಂಗ್ ''ಮ್ಯಾಕ್ರೋಬ್ರಾಕಿಯಂ'' ಕಲ್ಚರ್ ಸಿಸ್ಟಮ್ಸ್. ಆಕ್ವಾಕಲ್ಚರ್ 32, 347-360.
* ಡುವಾರ್ಟೆ, ಕಾರ್ಲೋಸ್ M; ಮಾರ್ಬಾ, ನೂರಿಯಾ ಮತ್ತು ಹೋಮರ್, ಮೇರಿಯಾನ್ನೆ (2007) ''ರ್ಯಾಪಿಡ್ ಡೊಮೆಸ್ಟಿಕೇಷನ್ ಆಫ್ ಮೆರೈನ್ ಸ್ಪೀಷೀಸ್.'' ಸೈನ್ಸ್. ಸಂಪುಟ 316, ಸಂಖ್ಯೆ 5823, ಪುಟಗಳು 382–383. [http://podcasts.aaas.org/science_podcast/SciencePodcast_070420.mp3 ಪಾಡ್ಕ್ಯಾಸ್ಟ್]
* [http://www.longline.co.uk/site/publications/farm.pdf J. G. ಫೆರೀರಾ, A.J.S. ಹಾಕಿನ್ಸ್, S.B. ಬ್ರಿಕರ್, 2007. ][http://www.longline.co.uk/site/publications/farm.pdf ಮ್ಯಾನೇಜ್ಮೆಂಟ್ ಆಫ್ ಪ್ರೊಡಕ್ಟಿವಿಟಿ, ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಅಂಡ್ ಪ್ರಾಫಿಟಬಿಲಿಟಿ ಆಫ್ ಷೆಲ್ಫಿಶ್ ಆಕ್ವಾಕಲ್ಚರ್ – ದಿ ಫಾರ್ಮ್ ಆಕ್ವಾಕಲ್ಚರ್ ರಿಸೋರ್ಸ್ ಮ್ಯಾನೇಜ್ಮೆಂಟ್ (FARM) ಮಾಡೆಲ್. ][http://www.longline.co.uk/site/publications/farm.pdf ಆಕ್ವಾಕಲ್ಚರ್, 264, 160-174.]
* GESAMP (2008) [http://www.fao.org/docrep/010/i0035e/i0035e00.htm ''ಅಸೆಸ್ಮೆಂಟ್ ಅಂಡ್ ಕಮ್ಯುನಿಕೇಷನ್ ಆಫ್ ಎನ್ವಿರಾನ್ಮೆಂಟಲ್ ರಿಸ್ಕ್ಸ್ ಇನ್ ಕೋಸ್ಟಲ್ ಆಕ್ವಾಕಲ್ಚರ್'' ] [[FAO]] ವರದಿಗಳು ಮತ್ತು ಅಧ್ಯಯನಗಳು ಸಂ. 76. ISBN 978-92-5-105947-0
* ಹೆಪ್ಬರ್ನ್, J. 2002. ''ಟೇಕಿಂಗ್ ಆಕ್ವಾಕಲ್ಚರ್ ಸೀರಿಯಸ್ಲಿ''. ಆರ್ಗ್ಯಾನಿಕ್ ಫಾರ್ಮಿಂಗ್, ವಿಂಟರ್ 2002 © ಸಾಯಿಲ್ ಅಸೋಸಿಯೇಷನ್.
* [https://web.archive.org/web/20070210095503/http://www.historycooperative.org/journals/eh/11.3/kinsey.html ಕಿನ್ಸೆ, ಡೇರಿನ್, 2006 "'ಸೀಡಿಂಗ್ ದಿ ವಾಟರ್ ಆಸ್ ಅರ್ತ್' : ಎಪಿಸೆಂಟರ್ ಅಂಡ್ ಪೆರಿಫೆರೀಸ್ ಆಫ್ ಎ ಗ್ಲೋಬಲ್ ಆಕ್ವಾಕಲ್ಚರಲ್ ರೆವಲ್ಯೂಷನ್.]
* ನೇಲರ್, R.L., S.L. ವಿಲಿಯಮ್ಸ್, ಮತ್ತು D.R. ಸ್ಟ್ರಾಂಗ್. 2001. ''ಆಕ್ವಾಕಲ್ಚರ್ – ಎ ಗೇಟ್ವೇ ಫಾರ್ ಎಕ್ಸಾಟಿಕ್ ಸ್ಪೀಷೀಸ್''. [[ಸೈನ್ಸ್]], 294: 1655-6.
* [https://web.archive.org/web/20070513162537/http://www.scotland.gov.uk/cru/kd01/green/reia-01.asp ಸಾಗರ ವಿಜ್ಞಾನ ಮತ್ತು ನೇಪಿಯರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸ್ಕಾಟಿಷ್ ಸಂಘ. 2002. ಜಲಚರ ಸಾಕಣೆಯ ಪರಿಸರೀಯ ಪ್ರಭಾವಗಳ ಅವಲೋಕನ ಮತ್ತು ಸಮನ್ವಯ]
* ಹಿಗ್ಗಿನ್ಬೊಥಾಮ್ ಜೇಮ್ಸ್ ''ಪಿಸಿನೇ: ಆರ್ಟಿಫಿಷಿಯಲ್ ಫಿಶ್ಪಾಂಡ್ಸ್ ಇನ್ ರೋಮನ್ ಇಟಲಿ'' ಯೂನಿವರ್ಸಿಟಿ ಆಫ್ ನಾರ್ತ್ ಕರೋಲಿನಾ ಪ್ರೆಸ್ (ಜೂನ್, 1997)
* ವೈಬಾನ್, ಕರೋಲ್ ಅರಾಕಿ (1992) ''ಟೈಡ್ ಅಂಡ್ ಕರೆಂಟ್: ಫಿಶ್ಪಾಂಡ್ಸ್ ಆಫ್ ಹವಾಯಿ'ಐ'' [[ಯೂನಿವರ್ಸಿಟಿ ಆಫ್ ಹವಾಯಿ]] ಪ್ರೆಸ್:: ISBN 0-8248-1396-0
* ಟಿಮನ್ಸ್, M.B., ಎಬೆಲಿಂಗ್, J.M., ವೀಟನ್, F.W., ಸಮ್ಮರ್ಫೆಲ್ಟ್, S.T., ವಿನ್ಸಿ, B.J., 2002. ರೀಸರ್ಕ್ಯುಲೇಟಿಂಗ್ ಆಕ್ವಾಕಲ್ಚರ್ ಸಿಸ್ಟಮ್ಸ್: 2ನೇ ಆವೃತ್ತಿ. ಕಾಯುಗಾ ಆಕ್ವಾ ವೆಂಚರ್ಸ್.
* ಪಿಯೆಡ್ರಾಹಿಟಾ, R.H., 2003. ರೆಡ್ಯೂಸಿಂಗ್ ದಿ ಪೊಟೆನ್ಷಿಯಲ್ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ಸ್ ಆಫ್ ಟ್ಯಾಂಕ್ ಆಕ್ವಾಕಲ್ಚರ್ ಎಫ್ಲುಯೆಂಟ್ಸ್ ಥ್ರೂ ಇಂಟೆನ್ಸಿಫಿಕೇಷನ್ ಅಂಡ್ ರೀಸರ್ಕ್ಯುಲೇಷನ್. ಆಕ್ವಾಕಲ್ಚರ್ 226, 35-44.
* ಕ್ಲಾಸ್, S., ಮೋಜೆಸ್, N., ಲಹಾವ್, O., 2006. ಡೆವಲಪ್ಮೆಂಟ್ ಆಫ್ ಎ ಸಿಂಗಲ್-ಸ್ಲಜ್ ಡೀನೈಟ್ರಿಫಿಕೇಷನ್ ಮೆಥಡ್ ಫಾರ್ ನೈಟ್ರೇಟ್ ರಿಮೂವಲ್ ಫ್ರಂ RAS ಎಫ್ಲುಯೆಂಟ್ಸ್: ಲ್ಯಾಬ್-ಸ್ಕೇಲ್ ರಿಸಲ್ಟ್ಸ್ vs. ಮಾಡೆಲ್ ಪ್ರೆಡಿಕ್ಷನ್. ಆಕ್ವಾಕಲ್ಚರ್ 259, 342-353.
{{Refend}}
== ಹೆಚ್ಚಿನ ಓದಿಗಾಗಿ ==
* ''ಆಕ್ವಾಲಿಂಗುವಾ'' ISBN 82-529-2389-5
* [http://www.idrc.ca/en/ev-9299-201-1-DO_TOPIC.html ''ರೈಸ್-ಫಿಶ್ ಕಲ್ಚರ್ ಇನ್ ಚೈನಾ'' ] {{Webarchive|url=https://web.archive.org/web/20080917052651/http://www.idrc.ca/en/ev-9299-201-1-DO_TOPIC.html |date=2008-09-17 }} (1995), ISBN 978-0-88936-776-0, {{oclc|35883297}}
* ಬರ್ಟ್, B., ರಾಡ್ವೆಲ್, L., & ರಿಚರ್ಡ್ಸ್, J. (2009) [http://ejournal.nbii.org/archives/vol5iss2/0812-038.birt.html "ಇನ್ವೆಸ್ಟಿಗೇಷನ್ ಇನ್ಟು ದಿ ಸಸ್ಟೇನಬಿಲಿಟಿ ಆಫ್ ಆರ್ಗ್ಯಾನಿಕ್ ಆಕ್ವಾಕಲ್ಚರ್ ಆಫ್ ಅಟ್ಲಾಂಟಿಕ್ ಕಾಡ್ (''ಗ್ಯಾಡಸ್ ಮೊರ್ಹುವಾ'' )"] {{Webarchive|url=https://archive.is/20110809155516/http://ejournal.nbii.org/archives/vol5iss2/0812-038.birt.html |date=2011-08-09 }} ''ಸಸ್ಟೇನಬಿಲಿಟಿ: ಸೈನ್ಸ್, ಪ್ರಾಕ್ಟೀಸ್ & ಪಾಲಿಸಿ'', '''5''' (2):4-14.
== ಬಾಹ್ಯ ಕೊಂಡಿಗಳು ==
{{External links|date=June 2009}}
{{Wiktionary}}
{{Commons category}}
;ಜಾಗತಿಕ
* {{Dmoz|Business/Agriculture_and_Forestry/Aquaculture/|Aquaculture}}
* {{Dmoz|Science/Agriculture/Aquaculture|Aquaculture science}}
* [[FAO]] (2007) [http://www.fao.org/docrep/009/a0699e/A0699E09.htm#9.3 ''ಮೀಡಿಯಂ-ಟರ್ಮ್ ಚಾಲೆಂಜಸ್ ಅಂಡ್ ಕನ್ಸ್ಟ್ರೇಂಟ್ಸ್ ಫಾರ್ ಆಕ್ವಾಕಲ್ಚರ್'' ] {{Webarchive|url=https://web.archive.org/web/20100618175102/http://www.fao.org/docrep/009/A0699e/A0699E09.htm#9.3 |date=2010-06-18 }} ISBN 978-92-5-105568-7
* [[FAO]] (2000) [http://www.fao.org/DOCREP/003/AB412E/AB412E00.HTM '' ಆಕ್ವಾಕಲ್ಚರ್ ಇನ್ ದಿ ಥರ್ಡ್ ಮಿಲೆನಿಯಂ'' ]
* [http://www.fao.org/fi/default.asp FAO ಫಿಷರೀಸ್ ಡಿಪಾರ್ಟ್ಮೆಂಟ್] {{Webarchive|url=https://web.archive.org/web/20080706165121/http://www.fao.org/fi/default.asp |date=2008-07-06 }} ಅಂಡ್ ಇಟ್ಸ್ [http://www.fao.org/sof/sofia/index_en.htm SOFIA ರಿಪೋರ್ಟ್] {{Webarchive|url=https://web.archive.org/web/20100610220337/http://www.fao.org/sof/sofia/index_en.htm |date=2010-06-10 }} ಆನ್ ಫಿಶರೀಸ್ ಅಂಡ್ ಆಕ್ವಾಕಲ್ಚರ್
* [https://www.was.org/Main/Default.asp ದಿ ವರ್ಲ್ಡ್ ಆಕ್ವಾಕಲ್ಚರ್ ಸೊಸೈಟಿ] {{Webarchive|url=https://web.archive.org/web/20100613043005/https://www.was.org/Main/Default.asp |date=2010-06-13 }}: ಇದು 94 ದೇಶಗಳಲ್ಲಿ 3,000ಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿರುವ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಒಕ್ಕೂಟವಾಗಿದ್ದು, ವೈವಿಧ್ಯಮಯವಾಗಿರುವ ಜಾಗತಿಕ ಜಲಚರ ಸಾಕಣೆಯ ಸಮುದಾಯದ ಒಳಗಿನ ಸಂವಹನೆ ಮತ್ತು ಮಾಹಿತಿ ವಿನಿಮಯವನ್ನು ಸುಧಾರಿಸುವ ಕಡೆಗೆ ಪ್ರಮುಖ ಗುರಿಯನ್ನು ಹೊಂದಿದೆ.
* [http://www.crc.uri.edu/index.php?themeid=1 ದಿ ಕೋಸ್ಟಲ್ ರಿಸೋರ್ಸಸ್ ಸೆಂಟರ್] {{Webarchive|url=https://web.archive.org/web/20120209041358/http://www.crc.uri.edu/index.php?themeid=1 |date=2012-02-09 }} ಸೀಗಡಿ ಸಾಕಣೆ, ಕಡಲಕಳೆಯ ಕೃಷಿ ಮತ್ತು ಚಿಪ್ಪುಮೀನು ಸಾಕಣೆಯ ಕುರಿತಾದ ಮಾರ್ಗದರ್ಶಿ ಸೂತ್ರಗಳು, ಕಾರ್ಯನೀತಿಗಳು ಮತ್ತು ಅತ್ಯುತ್ತಮ ಪರಿಪಾಠಗಳು ಹಾಗೂ ನಿದರ್ಶನ-ಅಧ್ಯಯನಗಳ ಒಂದು ಶ್ರೇಣಿಯನ್ನು ಒದಗಿಸುತ್ತದೆ.
;ಪ್ರಾದೇಶಿಕ
* [http://www.enaca.org/ ನೆಟ್ವರ್ಕ್ ಆಫ್ ಆಕ್ವಾಕಲ್ಚರ್ ಸೆಂಟರ್ಸ್ ಇನ್ ಏಷ್ಯಾ-ಪೆಸಿಫಿಕ್]: ಇಂಟರ್ಗೌರ್ನಮೆಂಟಲ್ ಆರ್ಗನೈಸೇಷನ್ ವಿತ್ ಮೆಂಬರ್ಸ್ ದಟ್ ಪ್ರೊಡ್ಯೂಸ್ > 85% ಆಫ್ ಗ್ಲೋಬಲ್ ಆಕ್ವಾಕಲ್ಚರ್ ಪ್ರೊಡಕ್ಷನ್. ಡೌನ್ಲೋಡ್ ಮಾಡುವುದಕ್ಕೆ ಸಂಬಂಧಿಸಿದಂತಿರುವ ಉಚಿತ ಸುದ್ದಿ ಹಾಗೂ ಸಂಪೂರ್ಣ-ಪಠ್ಯದ ಜಲಚರ ಸಾಕಣೆಯ ಪ್ರಕಟಣೆಗಳು.
* [http://www.aquaculture.noaa.gov/ NOAA ಆಕ್ವಾಕಲ್ಚರ್] {{Webarchive|url=https://web.archive.org/web/20120118205534/http://aquaculture.noaa.gov/ |date=2012-01-18 }}: ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ – US ಹಾಗೂ ಎಲ್ಲೆಡೆಯಿರುವ ಸಮುದ್ರದ ಜಲಚರ ಸಾಕಣೆಯ ಕುರಿತಾದ ಮಾಹಿತಿಗೆ ಸಂಬಂಧಿಸಿದ ವೆಬ್ಸೈಟ್.
* ಅಲಾಸ್ಕಾದಲ್ಲಿನ ಜಲಚರ ಸಾಕಣೆ
* [http://www.ncdc.noaa.gov/oa/esb/?goal=ecosystems&file=users/business/aquaculture/ ಸೋಷಿಯಲ್ & ಇಕನಾಮಿಕ್ ಬೆನಿಫಿಟ್ಸ್ ಆಫ್ ಆಕ್ವಾಕಲ್ಚರ್]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಫ್ರಂ "NOAA ಸೋಷಿಯೋಇಕನಾಮಿಕ್ಸ್" ವೆಬ್ಸೈಟ್ ಇನಿಷಿಯಿಟಿವ್
* [http://www.aquacultureassociation.ca/ ಆಕ್ವಾಕಲ್ಚರ್ ಅಸೋಸಿಯೇಷನ್ ಆಫ್ ಕೆನಡಾ:]
* [http://www.fisheries.org/ ಅಮೆರಿಕನ್ ಫಿಶರೀಸ್ ಸೊಸೈಟಿ]
* [http://www.whoi.edu/page.do?pid=11921 ಆಕ್ವಾಕಲ್ಚರ್ ಇನ್ಫರ್ಮೇಷನ್ ಫ್ರಂ ದಿ ಕೋಸ್ಟಲ್ ಓಷನ್ ಇನ್ಸ್ಟಿಟ್ಯೂಟ್] {{Webarchive|url=https://web.archive.org/web/20100528164516/http://www.whoi.edu/page.do?pid=11921 |date=2010-05-28 }}, ವುಡ್ಸ್ ಹೋಲ್ ಓಷನೋಗ್ರಾಫಿಕ್ ಇನ್ಸ್ಟಿಟ್ಯೂಷನ್
* [http://www.aquaculture.org.uk/ ಆಕ್ವಾಕಲ್ಚರ್ ಇನ್ಫರ್ಮೇಷನ್ ಬ್ಯೂರೋ] {{Webarchive|url=https://web.archive.org/web/20090904225115/http://www.aquaculture.org.uk/ |date=2009-09-04 }}: ಸ್ಕಾಟಿಷ್ ಮೂಲದ ಜಲಚರ ಸಾಕಣೆಯ ಮಾಹಿತಿ ಕೇಂದ್ರ.
* [http://fisheries.siu.edu/ ಫಿಶರೀಸ್ ಅಂಡ್ ಇಲಿನಾಯ್ಸ್ ಆಕ್ವಾಕಲ್ಚರ್ ಸೆಂಟರ್]: ಮಿಡ್ವೆಸ್ಟ್ US ರಿಸರ್ಚ್ ಸೆಂಟರ್.
;ವಿಷಯ ಉದ್ದೇಶಿತ
* [http://www.northernaquafarms.com/aquaculture/page5.html ಆಕ್ವಾ ಫಾರ್ಮ್ ಡಿಸೈನ್ಸ್ - ಬೆನಿಫಿಟ್ಸ್ ಆಫ್ ವಾಟರ್ ರೀಸರ್ಕ್ಯುಲೇಷನ್ ಸಿಸ್ಟಮ್ಸ್ ಇನ್ ಆಕ್ವಾಕಲ್ಚರ್] {{Webarchive|url=https://web.archive.org/web/20100923132415/http://northernaquafarms.com/aquaculture/page5.html |date=2010-09-23 }}: ನೀರಿನ ಮರುಪ್ರಸರಣದ ಜಲಚರ ಸಾಕಣೆ ವ್ಯವಸ್ಥೆಗಳ ವಿವರಣೆ ಹಾಗೂ ಪರಿಸರ-ಸ್ನೇಹಿ ಭೂಮಿ ಆಧರಿತ ಆವರಣದೊಳಗೆ ವ್ಯವಸ್ಥೆಗೊಳಿಸಲ್ಪಟ್ಟ ಜಲಚರ ಸಾಕಣೆ ಕಾರ್ಯಾಚರಣೆಗಳೊಳಗೆ ಮೀನುಗಳನ್ನು ಉತ್ಪಾದಿಸುವಲ್ಲಿನ ಸಾಕಣೆಕೇಂದ್ರದ ವಿನ್ಯಾಸಗಳ ಈ ಬಗೆಗಳನ್ನು ಉಪಯೋಗಿಸುವುದರ ಪ್ರಯೋಜನಗಳ ವಿವರಣೆ.
* [http://www.fishinghurts.com/FishFarms.asp FishingHurts.com/FishFarms: ಕ್ರಿಟಿಸಿಸಂ ಆಫ್ ಆಕ್ವಾಕಲ್ಚರ್'ಸ್ ಎಫೆಕ್ಟ್ಸ್ ಆನ್ ಅನಿಮಲ್ ವೆಲ್ಫೇರ್ ಅಂಡ್ ದಿ ಎನ್ವಿರಾನ್ಮೆಂಟ್] {{Webarchive|url=https://web.archive.org/web/20050112072947/http://www.fishinghurts.com/fishfarms.asp |date=2005-01-12 }}
* [https://web.archive.org/web/20060621131952/http://www.watershed-watch.org/ww/Sealicefacts/sealicefacts_main.htm watershed Watch Society] Salmon farming and sea lice
* [http://www.longline.co.uk/ ವೆಬ್ ಬೇಸ್ಡ್ ಆಕ್ವಾಕಲ್ಚರ್ ಸಿಮ್ಯಲೇಷನ್ಸ್ ಫಾರ್ ಷೆಲ್ಫಿಶ್ ಇನ್ ಎಶ್ಚುಯರೀಸ್ ಅಂಡ್ ಕೋಸ್ಟಲ್ ಸಿಸ್ಟಮ್ಸ್]: ಸಿಮ್ಯುಲೇಷನ್ ಮಾಡೆಲಿಂಗ್ ಫಾರ್ ಮಸ್ಸೆಲ್ಸ್, ಆಯಿಸ್ಟರ್ಸ್ ಅಂಡ್ ಕ್ಲಾಮ್ಸ್.
;ವೆಬ್ ಸಂಪನ್ಮೂಲಗಳು
* [http://www.aquaculturehub.org AquacultureHub] ಜಲಚರ ಸಾಕಣೆಗಾರರಿಗೆ (ವಿಜ್ಞಾನಿಗಳು, ಕೃಷಿಕರು, ಇತ್ಯಾದಿ) ಸಂಬಂಧಿಸಿದ ಒಂದು ಸಾಮಾಜಿಕ ಜಾಲತಾಣ.
* [http://www.islandpress.org/aquake ಆಕ್ವಾ KE—ಆಕ್ವಾಕಲ್ಚರ್ ರಿಸಚ್ರ್ ಡೇಟಾಬೇಸ್] {{Webarchive|url=https://web.archive.org/web/20090202102806/http://islandpress.org/aquake |date=2009-02-02 }}
* [http://www.northernaquafarms.com/links.html ಆಕ್ವಾಕಲ್ಚರ್ ರಿಸೋರ್ಸಸ್ ಡೈರೆಕ್ಟರಿ] {{Webarchive|url=https://web.archive.org/web/20100923120544/http://northernaquafarms.com/links.html |date=2010-09-23 }} ಉಲ್ಲೇಖನದ ಕೊಂಡಿಗಳು ಮತ್ತು ಹಲವಾರು ಮೂಲಗಳಿಂದ ಪಡೆಯಲಾದ ಡೌನ್ಲೋಡ್ ಮಾಡಬಹುದಾದ ವರದಿಗಳು, ಲೇಖನಗಳ ಒಂದು ನಿರ್ದೇಶಿಕೆ.
* [http://www.certifiedorganic.bc.ca/rcbtoa/services/aquaculture.html ಆರ್ಗ್ಯಾನಿಕ್ ಆಕ್ವಾಕಲ್ಚರ್:] {{Webarchive|url=https://web.archive.org/web/20110111174005/http://www.certifiedorganic.bc.ca/rcbtoa/services/aquaculture.html |date=2011-01-11 }} ಸಾವಯವ ರೀತಿಯಲ್ಲಿ ಮೀನುಗಳನ್ನು ಸಾಕಿಬೆಳೆಸುವುದರ ಮಹತ್ವಗಳು ಹಾಗೂ ಇತರೆ ವಿಷಯಗಳ ಕುರಿತಾದ ಲೇಖನಗಳು ಮತ್ತು ಉಲ್ಲೇಖನಗಳು.
* [http://digital.library.unt.edu/govdocs/crs/search.tkl?q=aquaculture&search_crit=title&search=Search&date1=Anytime&date2=Anytime&type=form ರೀಡ್ ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS) ಜಲಚರ ಸಾಕಣೆಗೆ ಸಂಬಂಧಿಸಿದ ವರದಿಗಳು] {{Webarchive|url=https://web.archive.org/web/20071012164041/http://digital.library.unt.edu/govdocs/crs/search.tkl?q=aquaculture&search_crit=title&search=Search&date1=Anytime&date2=Anytime&type=form |date=2007-10-12 }}
* [http://www.fishing4info.com/ ಜಲಚರ ಸಾಕಣೆ, ಮೀನುಗಾರಿಕಾ ಕೇಂದ್ರಗಳು ಹಾಗೂ ಜಲವಾಸಿ ವಿಜ್ಞಾನದಲ್ಲಿನ ಆನ್ಲೈನ್ ಸಂಪನ್ಮೂಲಗಳಿಗೆ ಇರುವ ಮಾರ್ಗದರ್ಶಿ]
* [http://www.imagomundi.org/area-wp/ ಆಕ್ವಾಕಲ್ಚರ್ ರಿಸೋರ್ಸಸ್ ಫಾರ್ ಎತ್ನೊ-ಆಂತ್ರೊಪಾಲಜಿಸ್ಟ್ಸ್] {{Webarchive|url=https://web.archive.org/web/20090110022547/http://www.imagomundi.org/area-wp/ |date=2009-01-10 }} ನ್ಯೂಸ್ ಮಿರರ್ ಸರ್ವೀಸ್ ಇನ್ ದಿ ಫೀಲ್ಡ್ ಆಫ್ ಆಕ್ವಾಕಲ್ಚರ್ ವಿತ್ ಫೋಕಸ್ ಆನ್ ಇಟ್ಸ್ ಸೋಷಿಯಲ್ ಇಫೆಕ್ಟ್ಸ್
* [http://govdocs.aquake.org/ ಆಕ್ವಾಕಲ್ಚರ್ ನಾಲೆಜ್ ಎನ್ವಿರಾನ್ಮೆಂಟ್:] ಕೊಳದ ನಿರ್ಮಾಣದಿಂದ ಅಂತರರಾಷ್ಟ್ರೀಯ ನೀತಿಸಂಹಿತೆಗಳವರೆಗಿನ, ಜಲಚರ ಸಾಕಣೆಯ ಹೆಚ್ಚೂಕಮ್ಮಿ ಪ್ರತಿಯೊಂದೂ ಅಂಶವನ್ನೂ ಒಳಗೊಂಡಿರುವ, ಸರ್ಕಾರ ಮತ್ತು ವಿಶ್ವಸಂಸ್ಥೆಯ ದಸ್ತಾವೇಜುಗಳ ಒಂದು ಶೋಧಿಸಬಲ್ಲ ಆನ್ಲೈನ್ ಗ್ರಂಥಾಲಯ.
* [http://aquanic.org/ AquaNIC] {{Webarchive|url=https://web.archive.org/web/20100624235044/http://www.aquanic.org/ |date=2010-06-24 }} ಪ್ರಕಟಣೆಗಳು, ಸುದ್ದಿ, ವಿದ್ಯಮಾನಗಳು, ಉದ್ಯೋಗದ ಪ್ರಕಟಣೆಗಳು, ಚಿತ್ರಗಳು, ಹಾಗೂ ಸಂಬಂಧಿತ ಸಂಪನ್ಮೂಲಗಳನ್ನು ಒಳಗೊಂಡಂತೆ, ಜಲಚರ ಸಾಕಣೆಯ ವಿಷಯಗಳಿಗೆ ಸಂಬಂಧಿಸಿದ ಒಂದು ಸಮಗ್ರ ಮಾಹಿತಿಯ ಸರ್ವರ್.
* [http://www.tecfish.com.ar/ ಆಕ್ವಾಕಲ್ಚರ್ ಅಂಡ್ ಇನ್ಫರ್ಮೇಷನ್] {{Webarchive|url=https://web.archive.org/web/20100413133342/http://www.tecfish.com.ar/ |date=2010-04-13 }}
* [http://www.sciencemag.org/sciext/globalvoices/10essay.dtl AAAS ಸೈನ್ಸ್ ಮ್ಯಾಗಝೀನ್ ಫೀಚರ್ ಆನ್ ಆಕ್ವಾಕಲ್ಚರ್] {{Webarchive|url=https://web.archive.org/web/20090530152600/http://www.sciencemag.org/sciext/globalvoices/10essay.dtl |date=2009-05-30 }}
* [http://www.sfu.ca/cstudies/science/resources/salmon/aquaculture/aquaculture.htm ಆಕ್ವಾಕಲ್ಚರ್ ಅಂಡ್ ದಿ ಪ್ರೊಟೆಕ್ಷನ್ ಆಫ್ ವೈಲ್ಡ್ ಸಾಲ್ಮನ್] {{Webarchive|url=https://web.archive.org/web/20151106221245/http://www.sfu.ca/cstudies/science/resources/salmon/aquaculture/aquaculture.htm |date=2015-11-06 }}
* [http://www.socalfishfarm.com/fish/index.php?option=com_content&view=article&id=46&Itemid=55 SoCal ಆಕ್ವಾಪೋನಿಕ್ಸ್ ಎಂಬುದು ಒಂದು ಸೌಲಭ್ಯವಾಗಿದ್ದು, ಸಾವಯವದ ರೀತಿಯಲ್ಲಿ ಬೆಳೆಯಲ್ಪಡುವ ಅತ್ಯುತ್ತಮ ಗುಣಮಟ್ಟದ ಟಿಲಾಪಿಯಾ, ಇಂಚಾಕ ಮತ್ತು ತರಕಾರಿಗಳನ್ನು ಬೆಳೆಯಲು ಇದು ಸ್ಥಾಪಿಸಲ್ಪಟ್ಟಿದೆ.] {{Webarchive|url=https://web.archive.org/web/20130113060035/http://socalfishfarm.com/fish/index.php?option=com_content&view=article&id=46&Itemid=55 |date=2013-01-13 }}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮೀನುಗಾರಿಕೆ}}
[[ವರ್ಗ:ಕೃಷಿ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
7gy6fm4t3ksamqbe26cn8f2k24gl9cz
ಶಾಲೆ
0
32929
1307667
1252757
2025-06-29T03:17:32Z
Kartikdn
1134
1307667
wikitext
text/x-wiki
ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕ[[ ಶಾಲಾ]] ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು [[ಗುರುಕುಲ]] ಎಂಬ ಶಿಕ್ಷಣ ವ್ಯವಸ್ತೆಯಿಂದ.ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು.ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು.
==ನೋಡಿ==
* [[ಚಟುವಟಿಕೆಯ ಶಾಲೆ]]
== ಉಲ್ಲೇಖಗಳು ==
{{ಉಲ್ಲೇಖಗಳು}}
{{ಚುಟುಕು}}
[[ವರ್ಗ:ಶೈಕ್ಷಣಿಕ ಸಂಸ್ಥೆಗಳು]]
kejbg7esteaiqhmc93nrc31dn0k3uio
ಥ್ರೀ ಇಡಿಯಟ್ಸ್ (ಚಲನಚಿತ್ರ)
0
39375
1307662
1263481
2025-06-29T01:26:51Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307662
wikitext
text/x-wiki
{{Infobox film|name=ಥ್ರೀ ಇಡಿಯಟ್ಸ್|cinematography=ಸಿ. ಕೆ. ಮುರಳೀಧರನ್|budget=55 ಕೋಟಿಗಳು<ref>{{cite web | url=http://economictimes.indiatimes.com/news/news-by-industry/media/entertainment-/entertainment/3-Idiots-grosses-Rs140-crore-in-opening-weekend/articleshow/5388456.cms | title='3 Idiots' grosses Rs.125570 crore in opening weekend | publisher=The Economic Times | date=28 December 2009 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>|language=ಹಿಂದಿ|country=ಭಾರತ|runtime=170 ನಿಮಿಷಗಳು<ref name="Runtime">{{cite web | url=http://www.bbfc.co.uk/releases/3-idiots-0 | title=''3 IDIOTS'' (12A) | work=[[British Board of Film Classification]] | date=17 December 2009 | access-date=28 ಡಿಸೆಂಬರ್ 2013 | archive-date=9 ಮೇ 2015 | archive-url=https://web.archive.org/web/20150509031354/http://www.bbfc.co.uk/releases/3-idiots-0 | url-status=dead }}</ref>|released={{Film date|2009|12|25||df=y}}|distributor=ವಿನೋದ್ ಚೋಪ್ರಾ ಪ್ರೊಡಕ್ಷನ್ಸ್|studio=|editing=ರಣ್ಜೀತ್ ಬಹಾದುರ್|music=ಶಾಂತನು ಮೊಯಿತ್ರಾ|image=3_idiots_poster.jpg|starring=[[ಆಮಿರ್ ಖಾನ್]]<br>[[ಕರೀನಾ ಕಪೂರ್]]<br>ಅನೀಶ್ ಚೌಬೆ<br>ಅಭಿಷೇಕ್ ಧಾತ್<br>ಆರ್. ಮಾಧವನ್<br>ಶರ್ಮನ್ ಜೋಶಿ<br>ಬಮನ್ ಇರಾನಿ<br>ಓಮಿ ವೈದ್ಯ|narrator=ಆರ್.ಮಾಧವನ್|based on={{based on|''ಫ಼ೈವ್ ಪಾಯಿಂಟ್ ಸಮ್ವನ್ – ವಾಟ್ ನಾಟ್ ಟು ಡೂ ಆ್ಯಟ್ ಐಐಟಿ!''|[[ಚೇತನ್ ಭಗತ್]]}}|writer=ಅಭಿಜಾತ್ ಜೋಶಿ<br>ರಾಜ್ಕುಮಾರ್ ಹಿರಾನಿ|screenplay=ಅಭಿಜಾತ್ ಜೋಶಿ<br>ರಾಜ್ಕುಮಾರ್ ಹಿರಾನಿ<br>ವಿಧು ವಿನೋದ್ ಚೋಪ್ರಾ|producer=ವಿಧು ವಿನೋದ್ ಚೋಪ್ರಾ|director=ರಾಜ್ಕುಮಾರ್ ಹಿರಾನಿ|caption=|alt=<!-- see WP:ALT -->|gross=460 ಕೋಟಿಗಳು<ref>{{Cite web |url=http://www.boxofficeindia.com/boxnewsdetail.php?page=shownews&articleid=5979&nCat= |title=ಆರ್ಕೈವ್ ನಕಲು |access-date=2013-08-19 |archive-date=2013-08-19 |archive-url=https://archive.is/20130819070820/www.boxofficeindia.com/boxnewsdetail.php?page=shownews&articleid=5979&nCat= |url-status=live }}</ref>}}
'''''ಥ್ರೀ ಇಡಿಯಟ್ಸ್''''' ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ, ಅಭಿಜಾತ್ ಜೋಶಿ ಚಿತ್ರಕಥೆ ಬರೆದ, ಮತ್ತು ವಿಧು ವಿನೋದ್ ಚೋಪ್ರಾ ನಿರ್ಮಿಸಿದ, ೨೦೦೯ರ ಪ್ರೌಢತ್ವಕ್ಕೆ ಪರಿವರ್ತನೆಯಾಗುವ ವಸ್ತುವುಳ್ಳ ಒಂದು ಭಾರತೀಯ ಹಾಸ್ಯಮಯ ನಾಟಕೀಯ ಚಲನಚಿತ್ರ. ಇದು ಸಡಿಲವಾಗಿ [[ಚೇತನ್ ಭಗತ್]]ರ ಕಾದಂಬರಿ ''ಫೈವ್ ಪಾಯಿಂಟ್ ಸಮ್ವನ್'' ಅನ್ನು ಆಧರಿಸಿದೆ. ''ಥ್ರೀ ಇಡಿಯಟ್ಸ್''ನ ತಾರಾಗಣದಲ್ಲಿ [[ಆಮಿರ್ ಖಾನ್|ಆಮಿರ್ ಖಾನ್]], [[ಕರೀನಾ ಕಪೂರ್]], ಆರ್. ಮಾಧವನ್, ಶರ್ಮನ್ ಜೋಶಿ, ಓಮಿ ವೈದ್ಯ, ಪರೀಕ್ಷಿತ್ ಸಾಹ್ನಿ ಮತ್ತು ಬಮನ್ ಇರಾನಿ ಇದ್ದಾರೆ. ಈ ಚಿತ್ರವು ಒಂದು ಭಾರತೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಮೂರು ವಿದ್ಯಾರ್ಥಿಗಳ ಸ್ನೇಹದ ಬಗ್ಗೆ ಆಗಿದೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾಜಿಕ ಒತ್ತಡಗಳ ಬಗ್ಗೆ [[ವಿಡಂಬನೆ]]ಯಾಗಿದೆ.<ref name="scmp">{{cite news|title=3 Idiots (Film)|url=http://www.scmp.com/article/978499/3-idiots-film|work=[[South China Morning Post]]|date=9 September 2011|language=en}}</ref><ref name="economic_china">{{cite news|last=Vasi|first=Nazia|title=Why Chinese identify with Aamir Khan's 3 Idiots, Rancho & All Izz Well|url=http://articles.economictimes.indiatimes.com/2011-10-15/news/30283532_1_three-idiots-films-hong-kong|accessdate=29 March 2012|newspaper=[[The Economic Times]]|date=15 October 2011|archive-date=17 ಆಗಸ್ಟ್ 2016|archive-url=https://web.archive.org/web/20160817023358/http://articles.economictimes.indiatimes.com/2011-10-15/news/30283532_1_three-idiots-films-hong-kong|url-status=dead}}</ref><ref name="kaist">{{cite news|title=Embrace Your Nerdiness with 3 Idiots|url=http://herald.kaist.ac.kr/news/articleView.html?idxno=285|accessdate=29 March 2012|newspaper=KAIST Herald|date=4 December 2011|author=Chaerim Oh|agency=[[KAIST]]}}</ref> ಚಲನಚಿತ್ರವನ್ನು ಸಮಾನಾಂತರದ ರೂಪಕಗಳ ಮೂಲಕ ನಿರೂಪಿಸಲಾಗಿದೆ, ಒಂದು ವರ್ತಮಾನದಲ್ಲಿ ಮತ್ತು ಇನ್ನೊಂದು ಹತ್ತು ವರ್ಷದ ಹಿಂದಿನದಾಗಿ. ಈ ಚಿತ್ರವು ನೈಜ ಭಾರತೀಯ ಆವಿಷ್ಕಾರಗಳನ್ನೂ ಒಳಗೊಂಡಿದೆ, ಅವೆಂದರೆ ರೆಮ್ಯಾ ಜೋಸ್,<ref name="jose">{{cite news|last=Raphael|first=Lisa|title=Watch This 14-Year-Old Girl's Washing Machine Hack in Action|url=http://www.brit.co/remya-jose-pedal-washing-machine/|accessdate=10 November 2016|publisher=Brit + Co.|date=19 June 2014}}</ref> ಮೊಹಮ್ಮದ ಇದ್ರಿಸ್,<ref name="nif">{{cite web|url=http://nif.org.in/innovation/Cycle_Operated_Horse_Shaver/229|title=Cycle operated horse shaver|last=|first=|date=|website=www.nif.org.in|publisher=National Innovation Fund|accessdate=10 November 2016}}</ref> ಜಹಾಂಗೀರ್ ಪೇಂಟರ್<ref name="mid">{{cite web|url=http://www.mid-day.com/news/2009/dec/281209-3-idiots-scooter-flour-mill-Inventions-Pune.htm|title=The real brains behind 3 idiots|last=Sabnis|first=Vivek |date=28 December 2009|publisher=[[MiD DAY]]|accessdate=29 April 2010|location=Pune}}</ref> ಮತ್ತು ಸೋನಮ್ ವಾಂಗ್ಚುಕ್<ref name="telegraphindia">{{cite news|last=Menon|first=Shyam G.|title=What you did not watch in 3 Idiots - Rethink after Ladakh education initiative fell victim to bureaucracy and resentment|url=https://www.telegraphindia.com/1100719/jsp/frontpage/story_12700204.jsp|publisher=[[The Telegraph (Calcutta)]]|date=19 July 2010|access-date=19 ಡಿಸೆಂಬರ್ 2019|archive-date=14 ನವೆಂಬರ್ 2017|archive-url=https://web.archive.org/web/20171114202725/https://www.telegraphindia.com/1100719/jsp/frontpage/story_12700204.jsp|url-status=dead}}</ref> ಸೃಷ್ಟಿಸಿದವುಗಳು. ಈ ಚಿತ್ರ ೨೦೦ ಕೋಟಿಗಿಂತಲೂ ಅಧಿಕ ಹಣ ಗಳಿಸಿ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ವಿನೋದ್ ಚೋಪ್ರಾ ಫ಼ಿಲ್ಮ್ಸ್ ಲಾಂಛನದಡಿ ವಿಧು ವಿನೋದ್ ಚೋಪ್ರಾ ನಿರ್ಮಿಸಿದ ''ಥ್ರೀ ಇಡಿಯಟ್ಸ್'' ೨೫ ಡಿಸೆಂಬರ್ ೨೦೦೯ರಲ್ಲಿ ಬಿಡುಗಡೆಯಾದ ಮೇಲೆ ವ್ಯಾಪಕ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಪಡೆಯಿತು.<ref name="rt">{{cite web|title=Three Idiots|url=https://www.rottentomatoes.com/m/3_idiots/|website=[[Rotten Tomatoes]]|accessdate=7 October 2017|language=en}}</ref> ಇದು ಆ ಕಾಲದಲ್ಲಿ [[ಚೀನಾ]]<ref name="overseas">{{cite web|url=http://www.boxofficeindia.com/boxnewsdetail.php?page=shownews&articleid=3866&nCat=|title=Three Idiots Creates History in China|work=30 December 2011|publisher=BoxOfficeIndia. Com|accessdate=30 December 2011|archive-date=7 ಜನವರಿ 2012|archive-url=https://web.archive.org/web/20120107201817/http://www.boxofficeindia.com/boxnewsdetail.php?page=shownews&articleid=3866&nCat=|url-status=dead}}</ref> ಮತ್ತು [[ಜಪಾನ್]]ನಂತಹ<ref name="qz">{{cite news|title=Japan is going gaga over Bollywood|url=https://qz.com/310502/japan-is-going-gaga-over-bollywood/|work=[[Quartz (publication)|Quartz]]|date=11 December 2014|access-date=19 ಡಿಸೆಂಬರ್ 2019|archive-date=22 ನವೆಂಬರ್ 2017|archive-url=https://web.archive.org/web/20171122204813/https://qz.com/310502/japan-is-going-gaga-over-bollywood/|url-status=dead}}</ref> ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಯಶಸ್ವಿಯಾದ ಕೆಲವೇ ಭಾರತೀಯ ಚಿತ್ರಗಳಲ್ಲಿ ಒಂದೆನಿಸಿತು. ಅಂತಿಮವಾಗಿ ಇದರ ವಿಶ್ವಾದ್ಯಂತ ಸಂಪಾದನೆ ೩೯೨ ಕೋಟಿ ರೂಪಾಯಿಗಳಾಯಿತು{{efn|name=Gross|''3 Idiots'' worldwide gross: {{INR}}{{#expr:273.82+186.142}} crore (US$90 million)<ref name="hollywoodreporter">{{cite news|title=Q&A: Aamir Khan|url=https://www.hollywoodreporter.com/news/qampa-aamir-khan-26582|work=[[The Hollywood Reporter]]|date=11 August 2010|language=en}}</ref>—ಆ ಕಾಲದಲ್ಲಿ ಇದು ಸಾರ್ವಕಾಲಿಕವಾಗಿ ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರವಾಗಿತ್ತು.<ref name="forbes">{{cite news|last=Cain|first=Rob|title=It's Another Diwali Clash Of Titans As Ajay's 'Golmaal' Takes On Aamir's 'Superstar'|url=https://www.forbes.com/sites/robcain/2017/10/11/its-another-diwali-clash-of-titans-as-ajays-golmaal-takes-on-aamirs-superstar/|work=[[Forbes]]|date=11 October 2017|language=en}}</ref> ಚಿತ್ರವು ಭಾರತದಲ್ಲಿನ ಶಿಕ್ಷಣದ ಬಗ್ಗೆ ಮನೋಭಾವಗಳ ಮೇಲೆ ಸಾಮಾಜಿಕ ಪ್ರಭಾವವನ್ನು ಹೊಂದಿತ್ತು.<ref name="Hussain">{{cite journal|last1=Hussain|first1=Sajjad|last2=Ahmad|first2=Nasir|title=The impact of the Indian movie, ''3 Idiots'' (2009), on attitudes to education|journal=Research in Drama Education: The Journal of Applied Theatre and Performance|date=28 April 2016|volume=21|issue=2|pages=242–246|doi=10.1080/13569783.2016.1155439}}</ref>
ಈ ಚಿತ್ರವು [[ಫಿಲ್ಮ್ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚಲನಚಿತ್ರ]] ಸೇರಿದಂತೆ ಆರು [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್ ಫೇರ್ ಪ್ರಶಸ್ತಿಗಳನ್ನು]] ಗೆದ್ದಿತು ಮತ್ತು ಅತ್ಯುತ್ತಮ ಜನಪ್ರಿಯ ಚಲನಚಿತ್ರ ಸೇರಿದಂತೆ ಮೂರು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು]] ಗೆದ್ದಿತು. ವಿದೇಶದಲ್ಲಿ, ಇದು ಜಪಾನ್ನ ವೀಡಿಯೊಯಾಸಾನ್ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುಚ್ಚ ಪ್ರಶಸ್ತಿಯನ್ನು ಗೆದ್ದಿತು<ref name="videoyasan">{{cite web|title=第4回ビデオ屋さん大賞|url=http://www.kinenote.com/main/feature/videoyasan04/|website=[[:ja:KINENOTE|KINENOTE]]|year=2014|accessdate=14 December 2017}}</ref><ref name="nikkatsu">{{cite web|title=『きっと、うまくいく』 が、第4回ビデオ屋さん大賞の 《大賞》 を受賞しました!|url=http://www.nikkatsu.com/news/201403/001723.html|website=[[Nikkatsu]]|date=25 March 2014|language=ja-JP}}</ref> ಮತ್ತು ಜಪಾನ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರಕ್ಕೆ ಹಾಗೂ ಬೆಯ್ಜಿಂಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕೆ ನಾಮನಿರ್ದೇಶನಗೊಂಡಿತ್ತು.<ref name="japan-hungama">{{cite web|title=3 Idiots to race for Japan Academy Awards|url=http://www.bollywoodhungama.com/news/2382254/3-Idiots-to-race-for-Japan-Academy-Awards|website=[[Bollywood Hungama]]|date=27 January 2014}}</ref><ref name="japan-ibn">{{cite web|title=Aamir Khan's '3 Idiots' nominated for Japan Academy Awards|url=http://ibnlive.in.com/news/aamir-khans-3-idiots-nominated-for-japan-academy-awards/448063-8-66.html|website=[[IBN Live]]|publisher=[[CNN-News18]]|date=27 January 2014|url-status=bot: unknown|archiveurl=https://web.archive.org/web/20140129033801/http://ibnlive.in.com/news/aamir-khans-3-idiots-nominated-for-japan-academy-awards/448063-8-66.html|archivedate=29 January 2014}}</ref><ref name="maoyan">{{cite web|title=三傻大闹宝莱坞|url=https://maoyan.com/films/43|website=[[Maoyan]]|accessdate=1 March 2018}}</ref> ಈ ಚಿತ್ರವನ್ನು ತಮಿಳಿನಲ್ಲಿ ''ನಾನ್ಬನ್'' (೨೦೧೨) ಎಂದು ರೀಮೇಕ್ ಮಾಡಲಾಯಿತು ಮತ್ತು ಇದು ಕೂಡ ವಿಮರ್ಶಾತ್ಮಕ ಮೆಚ್ಚುಗೆ ಹಾಗೂ ವಾಣಿಜ್ಯಿಕ ಯಶಸ್ಸನ್ನು ಪಡೆಯಿತು.<ref name="nanban_ibn">{{cite web|url=http://www.moneycontrol.com/news/entertainment/will-nanban-repeatmagic3-idiots_650433.html|title=Will 'Nanban' repeat the magic of '3 Idiots'? – IBNLive.com|publisher=[[CNBC]]|accessdate=5 March 2012}}</ref><ref name="nanban_hindustantimes">{{cite web|url=http://www.hindustantimes.com/Entertainment/Reviews/Gautaman-Bhaskaran-s-review-Nanban/Article1-797009.aspx|title=Gautaman Bhaskaran's review: Nanban|date=14 January 2012|publisher=[[Hindustan Times]]|archiveurl=https://web.archive.org/web/20120312175929/http://www.hindustantimes.com/Entertainment/Reviews/Gautaman-Bhaskaran-s-review-Nanban/Article1-797009.aspx|archivedate=12 March 2012|accessdate=5 March 2012|url-status=dead}}</ref> ''ನಾನ್ಬನ್'' ಅನ್ನು ತೆಲುಗಿನಲ್ಲಿ ''ಸ್ನೇಹಿತುಡು'' ಎಂಡು ಡಬ್ ಮಾಡಲಾಗಿತ್ತು''.'' ಮೆಕ್ಸಿಕನ್ ಭಾಷೆಯ ರೀಮೇಕ್ ಆದ, ''ಥ್ರೀ ಇಡಿಯೋಟಾಸ್'' ೨೦೧೭ರಲ್ಲಿ ಬಿಡುಗಡೆಗೊಂಡಿತು.<ref>{{cite web|url=http://www.debate.com.mx/show/3-idiotas-se-estrenara-en-el-2017-20160713-0024.html|title=3 idiotas se estrenará en el 2017}}</ref>
== ಕಥಾವಸ್ತು ==
ಫ಼ರ್ಹಾನ್ ಕುರೇಶಿ ಮತ್ತು ರಾಜು ರಸ್ತೋಗಿ ತಮ್ಮ ಕಾಲೇಜಿನ ವರ್ಷವನ್ನು ದೆಹಲಿಯ ಪ್ರತಿಷ್ಠಿತ ಇಂಪೀರಿಯಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸುತ್ತಾರೆ. ಅವರ ಕೋಣೆಯ ಜೊತೆಗಾರನಾಗಿ ರ್ಯಾಂಚೊ ಎಂಬ ಅಡ್ಡಹೆಸರಿನ ರಣ್ಛೋಡ್ದಾಸ್ ಛಾಂಛಡ್ ಸೇರಿಕೊಳ್ಳುತ್ತಾನೆ. ಫ಼ರ್ಹಾನ್ ತನ್ನ ತಂದೆಯನ್ನು ಸಮಾಧಾನಗೊಳಿಸಲು ಛಾಯಾಗ್ರಹಣದ ಬಗ್ಗೆ ಇರುವ ತನ್ನ ಒಲವಿನ ಬದಲಾಗಿ ಇಂಜಿನಿಯರಿಂಗ್ ಓದಲು ಆಯ್ಕೆಮಾಡಿಕೊಂಡಿದ್ದರೆ, ರಾಜು ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸುವ ಪ್ರಯತ್ನವಾಗಿ ಆ ಪಠ್ಯಕ್ರಮವನ್ನು ತೆಗೆದುಕೊಂಡಿರುತ್ತಾನೆ. ಇನ್ನೊಂದೆಡೆ, ರ್ಯಾಂಚೊ ವಿಜ್ಞಾನ ಮತ್ತು ಇಂಜಿನಿಯರಿಂಗ್ ಬಗ್ಗೆ ನಿಜವಾಗಿಯೂ ಪ್ರೀತಿ ಹೊಂದಿರುತ್ತಾನೆ. ಅವನು ಸಕ್ರಿಯ ಭಾಗವಹಿಕೆಯಿರುವ ಕಲಿಕೆಯನ್ನು ನಂಬಿರುತ್ತಾನೆ ಮತ್ತು ತರಗತಿಯಲ್ಲಿ ಅಸಾಂಪ್ರದಾಯಿಕ ಉತ್ತರಗಳನ್ನು ಹೇಳುವ ಪ್ರವೃತ್ತಿ ಹೊಂದಿರುತ್ತಾನೆ. ಪರಿಣಾಮವಾಗಿ ಅವನು ಪ್ರಾಧ್ಯಾಪಕರೊಂದಿಗೆ ಅಸಮ್ಮತಿಯನ್ನು ಹೊಂದಿರುತ್ತಾನೆ, ವಿಶೇಷವಾಗಿ ಸಂಸ್ಥೆಯ ನಿರ್ದೇಶಕ ವೀರು ಸಹಸ್ತ್ರಬುದ್ಧೆಯೊಂದಿಗೆ. ಇವರಿಗೆ ಐಸಿಇಯ ಸಮುದಾಯವು "ವೈರಸ್" ಎಂದು ಅಡ್ಡಹೆಸರು ಇಟ್ಟಿರುತ್ತದೆ. ಶಿಕ್ಷಣದ ಬಗ್ಗೆ ವೈರಸ್ನ ಸಾಂಪ್ರದಾಯಿಕ ಮತ್ತು ಕಟ್ಟುನಿಟ್ಟಿನ ಜೀವನಕ್ರಮಗಳು ಕಲಿಕೆ ಬಗ್ಗೆ ರ್ಯಾಂಚೊನ ನಿಶ್ಚಿಂತೆಯ ಪ್ರೀತಿಯಿಂದ ತೀವ್ರವಾಗಿ ಭಿನ್ನವಾಗಿರುತ್ತವೆ. ಈ ನಡುವೆ, "ಸೈಲೆನ್ಸರ್" ಎಂಬ ಅಡ್ಡಹೆಸರಿನ ಚತುರ್ ಹಿಂದಿಯ ಸ್ವಲ್ಪ ಜ್ಞಾನವಿರುವ ಜಂಬದ ವಿದ್ಯಾರ್ಥಿಯಾಗಿರುತ್ತಾನೆ. ಇವನು ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಗಳಿಸುವ ಗೀಳು ಹೊಂದಿರುತ್ತಾನೆ ಮತ್ತು ಯಾವಾಗಲೂ ಉರು ಹೊಡೆದು ಕಲಿಯುತ್ತಿರುತ್ತಾನೆ.
ಸ್ವಲ್ಪ ದಿನಗಳ ನಂತರ, ಆ ಮೂವರು ಯಂತ್ರಗಳಲ್ಲಿ ರ್ಯಾಂಚೊನಷ್ಟೇ ಆಸಕ್ತಿ ಹೊಂದಿದ್ದ ಜಾಯ್ ಲೋಬೊ ಎಂಬ ಹೆಸರಿನ ವಿದ್ಯಾರ್ಥಿಯು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಾಣುತ್ತಾರೆ. ಇದು ಒಂದು ನಿಯಮಿತ ಕಾರ್ಯವನ್ನು ಸಲ್ಲಿಸುವುದರಲ್ಲಾದ ವಿಳಂಬದ ಕಾರಣ ಜಾಯ್ ಆ ವರ್ಷ ಪದವೀಧರನಾಗುವುದು ಸಾಧ್ಯವಿಲ್ಲ ಎಂದು ವೈರಸ್ ಜಾಯ್ನ ತಂದೆಗೆ ತಿಳಿಸಿದ ನಂತರ ಉಂಟಾದ [[ಖಿನ್ನತೆ]]ಯ ಕಾರಣದಿಂದಾಗಿರುತ್ತದೆ. ಜಾಯ್ ಕ್ವಾಡ್ಕಾಪ್ಟರ್ನ ತನ್ನ ಮಹತ್ತರ ಡ್ರೋನ್ನ ವಿನ್ಯಾಸವನ್ನು ಪೂರ್ಣಗೊಳಿಸಲು ಬಯಸಿದ್ದರಿಂದ, ಜೊತೆಗೆ ತನ್ನ ತಂದೆಯ ಅಲ್ಪಾವಧಿಯ ಕಾಯಿಲೆಯ ಕಾರಣ ತೆಗೆದುಕೊಂಡ ಬಿಡುವಿನ ಕಾರಣದಿಂದ ಹೆಚ್ಚು ಸಮಯ ತೆಗೆದುಕೊಂಡಿರುತ್ತಾನೆ. ರ್ಯಾಂಚೊ ವೈರಸ್ನ ಕಲಿಸುವ ವಿಧಾನವನ್ನು ಟೀಕಿಸಿ ಅವನಿಗೆ ಇಂಜಿನಿಯರುಗಳು ಓದುವಾಗ ಎಷ್ಟು ಒತ್ತಡವನ್ನು ಎದುರಿಸುತ್ತಾರೆ ಎಂದು ತೋರಿಸಲು ಪ್ರಯತ್ನಿಸುತ್ತಾನೆ. ಇದು ವೈರಸ್ನನ್ನು ಮತ್ತಷ್ಟು ಸಿಟ್ಟಾಗಿಸುತ್ತದೆ. ರ್ಯಾಂಚೊ ತನ್ನ ಗೆಳೆಯರ ಕುಟುಂಬಗಳಿಗೆ ಭೇಟಿ ನೀಡುತ್ತಾನೆ, ಮತ್ತು ನಂತರ, ಆ ಮೂವರು ಒಳ್ಳೆ ಆಹಾರ ತಿನ್ನುವ ಆಸೆಯಿಂದ ಆಹ್ವಾನವಿಲ್ಲದೆ ಒಂದು ಮದುವೆ ಸಮಾರಂಭಕ್ಕೆ ನುಗ್ಗುತ್ತಾರೆ. ಅವರು ಪಿಯಾಳನ್ನು ಭೇಟಿಯಾಗಿ ಅವಳ ಸ್ನೇಹಬೆಳೆಸುತ್ತಾರೆ. ಪಿಯಾ ವೈರಸ್ನ ಮಗಳಾಗಿದ್ದು ನಗರದ ಆಸ್ಪತ್ರೆಯಲ್ಲಿ ನಿವಾಸಿ ವಿದ್ಯಾರ್ಥಿನಿಯಾಗಿರುತ್ತಾಳೆ. ಅವನು ದುಬಾರಿ ಆಭರಣಗಳು, ಬ್ರ್ಯಾಂಡ್ಗಳು ಮತ್ತು ಬೆಲೆಗಳ ಬಗ್ಗೆ ಹುಚ್ಚನಂತೆ ಗೀಳು ಹೊಂದಿರುವುದರಿಂದ ಅವಳ ನಿಶ್ಚಿತ ವರ ಸುಹಾಸ್ನನ್ನು ಮದುವೆಯಾಗಬಾರದೆಂದು ರ್ಯಾಂಚೊ ಪಿಯಾಳಿಗೆ ಸಲಹೆ ನೀಡುತ್ತಾನೆ. ಅವನಿಗೆ ಸಿಟ್ಟುಬರಿಸಲು ಅವನ ಶೂಗಳ ಮೇಲೆ ಪುದೀನಾ ಚಟ್ನಿಯನ್ನು ಚೆಲ್ಲುವ ಮೂಲಕ ರ್ಯಾಂಚೊ ಸುಹಾಸ್ನ ಮನೋಭಾವದ ಬಗ್ಗೆ ಪಿಯಾಳಿಗೆ ಪ್ರಾತ್ಯಕ್ಷಿಕೆ ನೀಡುತ್ತಾನೆ. ವೈರಸ್ ಆ ಮೂವರನ್ನು ಕಂಡಾಗ, ಮುಂದಿನ ಕೆಲಸದ ದಿನದಂದು ಫ಼ರ್ಹಾನ್ ಮತ್ತು ರಾಜುರನ್ನು ಕರೆಯಿಸಿಕೊಂಡು ಅವರ ಕುಟುಂಬಗಳ ಆದಾಯಗಳನ್ನು ಹೋಲಿಸುವ ಮೂಲಕ ರ್ಯಾಂಚೊನೊಂದಿಗೆ ಗೆಳೆಯರಾಗುವುದರ ಪರಿಣಾಮಗಳನ್ನು ಅವರಿಗೆ ಹೇಳುತ್ತಾನೆ. ರ್ಯಾಂಚೊ ಬಹಳ ಶ್ರೀಮಂತ ಕುಟುಂಬದಿಂದ ಬಂದಿದ್ದಾನೆ ಮತ್ತು ಅವನು ಉತ್ತಮ ಶ್ರೇಣಿಗಳನ್ನು ಪಡೆಯುವ ಮತ್ತು ವೃತ್ತಿಯನ್ನು ಕಟ್ಟಿಕೊಳ್ಳುವ ಚಿಂತೆ ಮಾಡಬೇಕಾಗಿಲ್ಲ ಎಂದು ಅವನು ಅವರಿಗೆ ಹೇಳುತ್ತಾನೆ. ಪರಿಣಾಮ ಹೊಂದಿ, ರಾಜು ಅಲ್ಲಿಂದ ಹೊರನಡೆದು ಚತುರ್ನ ಕೋಣೆಗೆ ಸ್ಥಳಾಂತರವಾಗುತ್ತಾನೆ. ಶಿಕ್ಷಕರ ದಿನಾಚರಣೆಯ ವೇಳೆ, ರ್ಯಾಂಚೊ ಮಾರ್ಪಡಿಸಿದ ಹಿಂದಿ ಭಾಷಣವನ್ನು ಮಾಡಿದಾಗ ಚತುರ್ ಅವಮಾನಗೊಳ್ಳುತ್ತಾನೆ. ಪರಿಣಾಮವಾಗಿ, ಹತ್ತು ವರ್ಷಗಳ ನಂತರ, ಯಾರು ಹೆಚ್ಚು ಯಶಸ್ವಿಯಾಗಿರುತ್ತಾರೆ ಎಂದು ಅವರು ನೋಡುವರು ಎಂದು ಅವನು ಪಂಥ ಒಡ್ಡುತ್ತಾನೆ. ಸ್ವಲ್ಪ ಸಮಯದ ನಂತರ, ಪಿಯಾ ಸುಹಾಸ್ನೊಂದಿಗೆ ಮಾಲ್ನಲ್ಲಿದ್ದಾಗ ವೈರಸ್ನಿಂದ ಹೆಸರು ಪಡೆದ ವೈರಸ್ ವಿಪರ್ಯಯಕ ಎಂಬ ಆವಿಷ್ಕಾರದೊಂದಿಗೆ ರ್ಯಾಂಚೊನನ್ನು ಕಾಣುತ್ತಾಳೆ. ಅವಳ ತಂದೆ ವಿದ್ಯಾರ್ಥಿಗಳಿಗೆ ಕಲಿಸುವ ರೀತಿಯನ್ನು ತಾನು ಇಷ್ಟಪಡುವುದಿಲ್ಲ ಮತ್ತು ಅವರು ಕೊನೆಯಲ್ಲಿ ಸುಹಾಸ್ನಂತೆ ಪೆದ್ದರಾಗುತ್ತಾರೆ ಎಂದು ರ್ಯಾಂಚೊ ಪಿಯಾಳಿಗೆ ವಿವರಿಸುತ್ತಾನೆ. ಸುಹಾಸ್ ಅವಳ ಬದಲು ದುಬಾರಿ ವಸ್ತುಗಳಿಗೆ ಹೆಚ್ಚು ಮೌಲ್ಯ ತೋರಿಸುತ್ತಾನೆ ಎಂದು ಸಾಬೀತುಮಾಡಲು ರ್ಯಾಂಚೊ ಸುಹಾಸ್ನ ಮೇಲೆ ಪಿಯಾ ತನ್ನ ಕೈಗಡಿಯಾರವನ್ನು ಕಳೆದುಕೊಂಡಿದ್ದಾಳೆ ಎಂದು ನಟಿಸುವ ಒಂದು ಕುಚೇಷ್ಟೆ ಮಾಡುತ್ತಾನೆ. ಸುಹಾಸ್ನ ವರ್ತನೆಯಿಂದ ಬೇಸರಗೊಂಡು, ಅವಳು ಅವನಿಗೆ ಬಯ್ಯುತ್ತಾಳೆ. ರ್ಯಾಂಚೊ ಮತ್ತು ಪಿಯಾ ರಾಜುನ ಸಾಯುತ್ತಿರುವ ಅಪ್ಪನನ್ನು ಉಳಿಸುತ್ತಾರೆ; ರಾಜು ತನ್ನ ಗೆಳೆಯರೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ ಮತ್ತು ಪಿಯಾ ರ್ಯಾಂಚೊನನ್ನು ಪ್ರೀತಿಸತೊಡಗುತ್ತಾನೆ.
ಅವರ ಕೊನೆಯ ವರ್ಷದ ಒಂದು ರಾತ್ರಿ, ಫ಼ರ್ಹಾನ್ ಮತ್ತು ರಾಜು ತಾವು ಪ್ರತಿ ವರ್ಷ ತಮ್ಮ ಶ್ರೇಣಿಗಳ ವಿಚಾರದಲ್ಲಿ ತಾವು ಹಿಂದೆಬಿದ್ದಿರುವುದಕ್ಕಾಗಿ ಮತ್ತು ರ್ಯಾಂಚೊ ಪ್ರತಿಯೊಂದು ಶಾಲಾ ಚಿತ್ರದ ಮುಂಭಾಗದಲ್ಲಿ ಯಾವಾಗಲೂ ಇರುತ್ತಾನೆ ಎಂದು ಅಸಂತೋಷಗೊಂಡಿರುತ್ತಾರೆ. ಫ಼ರ್ಹಾನ್ ರ್ಯಾಂಚೊ ಪಿಯಾಳಿಗೆ ತಾನು ಅವಳನ್ನು ಪ್ರೀತಿಸುತ್ತಿದ್ದಾನೆ ಎಂದು ಹೇಳಿಲ್ಲ ಮತ್ತು ಕಳೆದ ನಾಲ್ಕು ವರ್ಷಗಳಿಂದ ಅವಳಿಗೆ ಹೇಳಿಲ್ಲ ಎಂಬ ಗುಟ್ಟು ರಟ್ಟುಮಾಡುತ್ತಾನೆ. ರ್ಯಾಂಚೊ ಪಿಯಾಗೆ ಮದುವೆ ಪ್ರಸ್ತಾಪ ಮಾಡುವಂತೆ ಆಗಲು ಮೂವರೂ ಸ್ನೇಹಿತರು ಕುಡಿದು ಸಹಸ್ತ್ರಬುದ್ಧೆ ನಿವಾಸದೊಳಗೆ ಪ್ರವೇಶಿಸುತ್ತಾರೆ. ಮೂವರೂ ತಪ್ಪಿಸಿಕೊಳ್ಳುತ್ತಿರುವಾಗ, ವೈರಸ್ ರಾಜುನನ್ನು ಗುರುತಿಸುತ್ತಾನೆ ಮತ್ತು, ಮರುದಿನ, ಅವನು ಉಚ್ಚಾಟನೆಗಾಗಿ ರ್ಯಾಂಚೊನನ್ನು ಶಿಫಾರಸು ಮಾಡದಿದ್ದರೆ ಅವನನ್ನು ಹೊರಹಾಕುವುದಾಗಿ ಬೆದರಿಕೆ ಹಾಕುತ್ತಾನೆ. ರ್ಯಾಂಚೊಗೆ ದ್ರೋಹಮಾಡಲು ಅಥವಾ ತನ್ನ ಕುಟುಂಬಕ್ಕೆ ನಿರಾಶೆಮಾಡಲು ಇಷ್ಟವಿರದೇ, ರಾಜು ಆತ್ಮಹತ್ಯೆ ಮಾಡಿಕೊಳ್ಳಲು ವಿಫಲವಾಗಿ ಪ್ರಯತ್ನಿಸುತ್ತಾನೆ ಮತ್ತು ಕೋಮಕ್ಕೆ ಹೋಗುತ್ತಾನೆ. ತುರ್ತು ನಿಗಾ ಮತ್ತು ತನ್ನ ಸ್ನೇಹಿತರ ಬೆಂಬಲದೊಂದಿಗೆ, ರಾಜು ಕ್ಯಾಂಪಸ್ನಲ್ಲಿನ ಮೊದಲ ಉದ್ಯೋಗ ಸಂದರ್ಶನಕ್ಕೆ ಸರಿಯಾದ ಸಮಯದೊಳಗೆ ಚೇತರಿಸಿಕೊಳ್ಳುತ್ತಾನೆ, ಮತ್ತು ಅದನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಆ ನಡುವೆ, ರ್ಯಾಂಚೊ ಮತ್ತು ಪಿಯಾ ಫ಼ರ್ಹಾನ್ನ ಪತ್ರವನ್ನು ಅವನ ಅಚ್ಚುಮೆಚ್ಚಿನ ಛಾಯಾಗ್ರಾಹಕ ಆಂಡ್ರೆ ಇಸ್ಟ್ವಾನ್ಗೆ ಅಂಚೆಯಲ್ಲಿ ಕಳಿಸುತ್ತಾರೆ, ಮತ್ತು ಅವರು ಅವನಿಗೆ ಸಹಾಯಕನ ಸ್ಥಾನವನ್ನು ನೀಡುತ್ತಾರೆ. ರ್ಯಾಂಚೊನ ಸಲಹೆ ಮೇರೆಗೆ, ಅವನು ತನ್ನ ಕನಸನ್ನು ತನ್ನ ತಂದೆಗೆ ತಿಳಿಸುತ್ತಾನೆ, ಮತ್ತು ಅವನ ತಂದೆಗೆ ಮೊದಲು ಮನಸ್ಸಿಲ್ಲದಿದ್ದರೂ, ತಮ್ಮ ಮಗನ ಸಂತೋಷಕ್ಕಾಗಿ ತಮ್ಮ ಆಶೀರ್ವಾದಗಳನ್ನು ನೀಡುತ್ತಾರೆ.
ಇದರಿಂದ ಮತ್ತು ರ್ಯಾಂಚೊನ ಪ್ರಭಾವದಿಂದ ಸಿಟ್ಟಾಗಿ, ರಾಜುನನ್ನು ಅನುತ್ತೀರ್ಣಗೊಳಿಸಲು ವೈರಸ್ ಕಷ್ಟದ ಕೊನೆ ಪರೀಕ್ಷೆಯ ಪ್ರಶ್ನಪತ್ರಿಕೆಯನ್ನು ಸಿದ್ಧಪಡಿಸುತ್ತಾನೆ. ಇದು ಗೊತ್ತಾಗಿ, ಪಿಯಾ ಆ ಮೂವರಿಗೆ ನೆರವಾಗಲು ಪ್ರಯತ್ನಿಸಿ ಅವರಿಗೆ ತನ್ನ ತಂದೆಯ ಕಚೇರಿಯಲ್ಲಿ ಪರೀಕ್ಷೆಯ ಪ್ರಶ್ನಪತ್ರಿಕೆಯ ಸ್ಥಳವನ್ನು ಬಹಿರಂಗಪಡಿಸುತ್ತಾಳೆ; ದುರದೃಷ್ಟವಶಾತ್, ವೈರಸ್ಗೆ ಗೊತ್ತಾಗಿ ಅವರನ್ನು ಉಚ್ಚಾಟಿಸುತ್ತಾನೆ. ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ವೈರಸ್ನ ನಿರೀಕ್ಷೆಯನ್ನು ತೃಪ್ತಿಪಡಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದ ತನ್ನ ಸಹೋದರನ ಬಗ್ಗೆ ಪಿಯಾ ತನ್ನ ತಂದೆಯ ಎದುರುಬೀಳುತ್ತಾಳೆ. ಅದೇ ದಿನ ರಾತ್ರಿ, ವೈರಸ್ನ ಗರ್ಭಿಣಿ ಹಿರಿಮಗಳು ಮೋನಾಗೆ ಹೆರಿಗೆ ನೋವು ಶುರುವಾಗುತ್ತದೆ. ಆ ದಿನ ಜೋರಾದ ಗಾಳಿಯಿಂದ ನಗರದಲ್ಲಿನ ಎಲ್ಲ ಸಂಚಾರ ಮತ್ತು ವಿದ್ಯುತ್ತು ನಿಂತು ಹೋಗಿರುತ್ತದೆ. ರ್ಯಾಂಚೊ ಮತ್ತು ಇತರ ವಿದ್ಯಾರ್ಥಿಗಳು ತಮ್ಮ ಇಂಜಿನಿಯರಿಂಗ್ ಜ್ಞಾನವನ್ನು ಬಳಸಿ ಕ್ಷಿಪ್ರವಾಗಿ ನಿರ್ವಾತ ಮಾರ್ಜಕವನ್ನು ವೆಂಟೋಸ್ ಆಗಿ ಮಾರ್ಪಡಿಸಿ ಒಂದು ವೀಡಿಯೊ ಕರೆಯಲ್ಲಿ ಪಿಯಾಳ ನೆರವಿನಿಂದ ಶಿಶುವಿನ ಹೆರಿಗೆ ಮಾಡಿಸಿ ಅವರಿಗೆ ನೆರವಾಗುತ್ತಾರೆ. ಕೃತಜ್ಞನಾದ ವೈರಸ್ ಅಂತಿಮವಾಗಿ ರ್ಯಾಂಚೊನನ್ನು ಅಸಾಮಾನ್ಯ ವಿದ್ಯಾರ್ಥಿ ಎಂದು ಒಪ್ಪಿಕೊಂಡು ಅವರ ಉಚ್ಚಾಟನೆಯನ್ನು ರದ್ದುಮಾಡುತ್ತಾನೆ. ಪದವಿಪ್ರದಾನ ದಿನದಂದು, ಸಮಾರಂಭ ಕೊನೆಗೊಂಡ ಸ್ವಲ್ಪವೇ ಸಮಯದ ನಂತರ ರ್ಯಾಂಚೊ ದಿಢೀರನೇ ಕಣ್ಮರೆಯಾಗುತ್ತಾನೆ.
ಹತ್ತು ವರ್ಷಗಳ ನಂತರ, ಫ಼ರ್ಹಾನ್ ಯಶಸ್ವಿ ವನ್ಯಜೀವಿ ಛಾಯಾಗ್ರಾಹಕನಾಗಿರುತ್ತಾನೆ, ಮತ್ತು ರಾಜು ಮದುವೆಯಾಗಿ ಕಾರ್ಪೊರೇಟ್ ಕೆಲಸದಲ್ಲಿ ಇದ್ದು ತನ್ನ ಕುಟುಂಬದೊಂದಿಗೆ ಸುಖಕರ ಜೀವನಶೈಲಿಯಲ್ಲಿ ನೆಲೆಸಿರುತ್ತಾನೆ, ಮತ್ತು ಚತುರ್ [[ಅಮೇರಿಕ]]ದಲ್ಲಿನ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಉಪಾಧ್ಯಕ್ಷನಾಗಿರುತ್ತಾನೆ; ಈ ಮೂವರಲ್ಲಿ ಯಾರೂ ಪದವಿಯ ನಂತರ ರ್ಯಾಂಚೊನ ಬಗ್ಗೆ ಕೇಳಿರುವುದಿಲ್ಲ. ಐಸಿಇ ಆವರಣದಲ್ಲಿ ಮತ್ತೆ ಒಂದಾಗಿ ಅವರು ಶಿಮ್ಲಾಕ್ಕೆ ಪ್ರಯಾಣಿಸುತ್ತಾರೆ ಏಕೆಂದರೆ ಅಲ್ಲಿ ಒಂದು ಭಾವಚಿತ್ರದ ಹಿನ್ನೆಲೆಯಲ್ಲಿ ರ್ಯಾಂಚೊ ಕಾಣಿಸಿಕೊಂಡಿರುತ್ತಾನೆ. ಅಲ್ಲಿಗೆ ಆಗಮಿಸಿದ ಮೇಲೆ, ಅವರು ನಿಜವಾದ ರಣ್ಛೋಡ್ದಾಸ್ ಚಾಂಚಡ್ (ಜಾವೇದ್ ಜಾಫ಼್ರಿ) ಆಗಿರುವ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ತಮಗೆ ಪರಿಚಿತವಿದ್ದ ರ್ಯಾಂಚೊ ವಾಸ್ತವದಲ್ಲಿ ಚಾಂಚಡ್ ಕುಟುಂಬದಲ್ಲಿ ಸೇವಕನಾಗಿದ್ದ ಮಾಲಿಯ ಮಗ "ಛೋಟೆ" ಆಗಿದ್ದಾನೆ ಎಂದು ಅವನಿಂದ ಅವರು ತಿಳಿದುಕೊಳ್ಳುತ್ತಾರೆ. ರಣ್ಛೋಡ್ದಾಸ್ನ ತಂದೆಯು ಛೋಟೆ ಐಸಿಇಗೆ ತನ್ನ ಮಗನ ಹೆಸರಿನಲ್ಲಿ ಹೋಗುವಂತೆ ಏರ್ಪಾಟು ಮಾಡಿರುತ್ತಾನೆ ಮತ್ತು ಅವನ ಮಗನು ಆ ಪದವಿಗೆ ಮನ್ನಣೆ ಪಡೆಯುವುದು ಉದ್ದೇಶವಾಗಿರುತ್ತದೆ. ರಣ್ಛೋಡ್ದಾಸ್ ಲಡಾಖ್ನಲ್ಲಿ ಶಾಲಾ ಶಿಕ್ಷಕನಾಗಿರುವ ಛೋಟೆಯ ವಿಳಾಸವನ್ನು ನೀಡುತ್ತಾನೆ. ದಾರಿಯಲ್ಲಿ, ಅವರು [[ಮನಾಲಿ]] ಮೂಲಕ ಸಾಗಿ ಸುಹಾಸ್ನನ್ನು ಪಿಯಾ ಮದುವೆಯಾಗದಂತೆ ತಡೆದು ಅವಳನ್ನು ಪಾರುಮಾಡುತ್ತಾರೆ. ಸುಹಾಸ್ ಈಗ ಬದಲಾದ ಮನುಷ್ಯನಾಗಿದ್ದರೂ, ಮನೆವಾರ್ತೆ ವ್ಯಕ್ತಿಯ ವೇಷ ಹಾಕಿಕೊಂಡು ರಾಜು ಅವನ ಮದುವೆಯ ಶೇರವಾನಿ ಮೇಲೆ ಪುದೀನ ಚಟ್ನಿಯನ್ನು ಹಾಕಿದಾಗ ತನ್ನ ಹಳೆ ಚಾಳಿಗಳಿಗೆ ಮರಳುತ್ತಾನೆ. ಇದರಿಂದ ರಾಜು ಅವನ ಉಡುಗೆಯಲ್ಲಿ ಮದುವೆ ಸಮಾರಂಭದಿಂದ ಪರಾರಿಯಾಗುತ್ತಾನೆ. ಆ ನಡುವೆ, ತನ್ನ ಹೆಸರಲ್ಲಿ ೪೦೦ ಪೇಟೆಂಟ್ಗಳನ್ನು ಹೊಂದಿರುವ ವಿಶ್ವವಿಖ್ಯಾತ ವಿಜ್ಞಾನಿ ಮತ್ತು ಉದ್ಯಮಿ ಫುನ್ಸುಖ್ ವಾಂಗ್ಡುನೊಂದಿಗೆ ಚತುರ್ ವ್ಯವಹಾರ ಒಪ್ಪಂದವನ್ನು ಮಾಡಿಕೊಳ್ಳುವ ಆತುರದಲ್ಲಿರುತ್ತಾನೆ.
ಲಡಾಖ್ಗೆ ಆಗಮಿಸಿದ ಮೇಲೆ, ಆ ನಾಲ್ವರೂ ಹಳ್ಳಿಯ ಶಾಲೆಗೆ ಹೋಗಿ ರ್ಯಾಂಚೊನ ಕಾಲೇಜು ಪ್ರಾಜೆಕ್ಟ್ಗಳನ್ನು ಹೋಲುವ ಯುವ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಕಣ್ಣಾರೆ ನೋಡುತ್ತಾರೆ. ಆ ನಾಲ್ವರು ರ್ಯಾಂಚೊನೊಂದಿಗೆ ಮತ್ತೆ ಸೇರುತ್ತಾರೆ. ಪಿಯಾ ಮತ್ತು ರ್ಯಾಂಚೊ ಒಬ್ಬರನ್ನೊಬ್ಬರು ಚುಂಬಿಸುತ್ತಾರೆ. ಚತುರ್ ಅವಮಾನ ಮಾಡಿ ಅವನು ಅತ್ಯಂತ ಕಡಿಮೆ ಯಶಸ್ವಿಯಾದ ವ್ಯಕ್ತಿ ಎಂದು ಹೇಳುವ ಒಪ್ಪಂದಕ್ಕೆ ಸಹಿಹಾಕುವಂತೆ ರ್ಯಾಂಚೊನನ್ನು ಕೇಳಿಕೊಳ್ಳುತ್ತಾನೆ; ರ್ಯಾಂಚೊ ಏನೂ ಮಾತಾಡದೇ ಹಾಗೆ ಮಾಡುತ್ತಾನೆ. ಚತುರ್ ವಿಜಯಶಾಲಿಯಾಗಿ ನಡೆದು ಹೋಗುತ್ತಿರುವಾಗ, ರ್ಯಾಂಚೊ ತಾನೇ ಫುನ್ಸುಕ್ ವಾಂಗ್ಡು ಎಂದು ಬಹಿರಂಗಗೊಳಿಸುತ್ತಾನೆ. ಇದರಿಂದ ಅವನ ಗೆಳೆಯರು ಮತ್ತು ಪಿಯಾ ಆಶ್ಚರ್ಯಹೊಂದಿ ಸಂತೋಷಗೊಳ್ಳುತ್ತಾರೆ. ಇದನ್ನು ಅರಿತು, ದಿಗಿಲುಗೊಂಡ ಚತುರ್ ತನ್ನ ಸೋಲನ್ನು ಒಪ್ಪಿಕೊಂಡು ತನ್ನ ಒಪ್ಪಂದಕ್ಕೆ ಸಹಿಹಾಕುವಂತೆ ರ್ಯಾಂಚೊನನ್ನು ಬೇಡಿಕೊಳ್ಳುತ್ತಿರುವಾಗ, ರ್ಯಾಂಚೊ ಮತ್ತು ಅವನ ಗೆಳೆಯರು ನಗುತ್ತಾ ಅಲ್ಲಿಂದ ಓಡುತ್ತಾರೆ. ಕೊನೆಯಲ್ಲಿ, ಫುನ್ಸುಕ್ ವಾಂಗ್ಡು ಎಲ್ಲರಿಗೆ ತನ್ನ ಸಿದ್ಧಾಂತವನ್ನು ಹೇಳುತ್ತಾನೆ: "ಶ್ರೇಷ್ಠತೆಯನ್ನು ಅನುಸರಿಸಿದರೆ ಯಶಸ್ಸು ತಾನಾಗಿಯೇ ನಿನ್ನನ್ನು ಅನುಸರಿಸುವುದು".
== ನಿರ್ಮಾಣ ==
ಪ್ರಧಾನ ಛಾಯಾಗ್ರಹಣವು ೨೮ ಜುಲೈ ೨೦೦೮ರಂದು ಶುರುವಾಯಿತು. ಈ ಚಲನಚಿತ್ರವನ್ನು ದೆಹಲಿ, ಬೆಂಗಳೂರು, ಮುಂಬಯಿ, [[ಲಡಾಖ್]], ಚೆಯ್ಲ್ ಮತ್ತು ಶಿಮ್ಲಾದಲ್ಲಿ ಚಿತ್ರೀಕರಿಸಲಾಯಿತು.<ref>{{cite web|url=http://www.filmapia.com/published/movies/3/3-idiots|title=Movie Locations for 3 Idiots|publisher=filmapia.com}}</ref> ಆಮಿರ್ ಮತ್ತು ಪಾತ್ರವರ್ಗದ ಇತರರು ಸೆಪ್ಟೆಂಬರ್ನ ಮುಂಚಿನಲ್ಲಿ ಚಿತ್ರೀಕರಣವನ್ನು ಆರಂಭಿಸಿದರು. ಮುಂಬಯಿಯಿಂದ, ತಂಡ ಮತ್ತು ಆಮಿರ್ ಹಾಗೂ ಕರೀನಾ ಸೇರಿದಂತೆ ನಟರು ೨೦ ದಿನದ ಯೋಜನೆಗಾಗಿ ಲಡಾಖ್ಗೆ ಹೋದರು.<ref>{{cite web|url=http://ia.rediff.com/movies/2008/aug/28look1.htm|title=Shooting for 3 Idiots underway|publisher=Rediff}}</ref> ಐಸಿಇ ಕಾಲೇಜ್ನ ದೃಶ್ಯಗಳ ಚಿತ್ರೀಕರಣವು ೩೩ ದಿನಗಳವರೆಗೆ ಐಐಎಂ ಬೆಂಗಳೂರಿನ ಆವರಣದಲ್ಲಿ ನಡೆಯಿತು. ಮಲಗುವ ಕೋಣೆಯ ದೃಶ್ಯಗಳನ್ನು ಆ ಸಂಸ್ಥೆಯ ಮಹಿಳಾ ಶಯನಾಗಾರ ಕಟ್ಟಡದಲ್ಲಿ ಚಿತ್ರೀಕರಿಸಲಾಯಿತು.<ref>{{cite web|url=http://www.thaindian.com/newsportal/uncategorized/shooting-three-idiots-is-like-holidaying-for-aamir-khan_100143291.html|title=Shooting 'Three Idiots' is like holidaying|publisher=the indian.com|archive-url=https://web.archive.org/web/20120321022923/http://www.thaindian.com/newsportal/uncategorized/shooting-three-idiots-is-like-holidaying-for-aamir-khan_100143291.html|archive-date=21 March 2012|access-date=11 February 2009|url-status=dead}}</ref>
ಈ ಆವಿಷ್ಕಾರಗಳ ಹಿಂದಿನ ಬುದ್ಧಿಶಕ್ತಿಗಳಲ್ಲಿ ಮೆಟ್ಟುಸನ್ನೆ ನಿರ್ವಹಿತ ಒಗೆಯುವ ಯಂತ್ರವನ್ನು ಸೃಷ್ಟಿಸಿದ ಕೇರಳದ ವಿದ್ಯಾರ್ಥಿನಿಯಾದ ರೆಮ್ಯಾ ಜೋಸ್;<ref name="jose2">{{cite news|url=http://www.brit.co/remya-jose-pedal-washing-machine/|title=Watch This 14-Year-Old Girl's Washing Machine Hack in Action|last=Raphael|first=Lisa|date=19 June 2014|accessdate=10 November 2016|publisher=Brit + Co.}}</ref><ref>{{cite web|url=https://www.youtube.com/watch?v=VhlUVdbU9Lk|title=Remya Jose's pedal operated washing machine / exercise machine|last1=Jose|first1=Remya|date=|website=You Tube|publisher=Remya Jose|accessdate=10 November 2016}}</ref><ref>{{cite web|url=http://www.ecoideaz.com/innovative-green-ideas/pedal-power-machines|title=Innovative Pedal Power Machines|last1=Sreelakshmy|first1=V.U.|date=|website=www.ecoideaz.com/innovative-green-ideas/pedal-power-machines|publisher=Ecoideaz|accessdate=10 November 2016}}</ref> ಸೈಕಲ್ ಚಾಲಿತ ಕುದುರೆಯ ಕೂದಲು ಕತ್ತರಿಸುವ ಸಾಧನವನ್ನು ಆವಿಷ್ಕರಿಸಿದ ಉತ್ತರ್ ಪ್ರದೇಶದ ಹಸನ್ಪುರ್ ಕಲಾನ್ನ ಕ್ಷೌರಿಕ ಮೊಹಮ್ಮದ್ ಇದ್ರಿಸ್;<ref name="nif2">{{cite web|url=http://nif.org.in/innovation/Cycle_Operated_Horse_Shaver/229|title=Cycle operated horse shaver|last=|first=|date=|website=www.nif.org.in|publisher=National Innovation Fund|accessdate=10 November 2016}}</ref> ಮತ್ತು ಸ್ಕೂಟರ್ ಚಾಲಿತ ಹಿಟ್ಟಿನ ಗಿರಣಿಯನ್ನು ತಯಾರಿಸಿದ ಮಹಾರಾಷ್ಟ್ರದ ಬಣ್ಣಗಾರನಾಗಿದ್ದ ಜಹಾಂಗೀರ್ ಪೇಂಟರ್ ಸೇರಿದ್ದರು.<ref name="mid2">{{cite web|url=http://www.mid-day.com/news/2009/dec/281209-3-idiots-scooter-flour-mill-Inventions-Pune.htm|title=The real brains behind 3 idiots|last=Sabnis|first=Vivek|date=28 December 2009|publisher=[[MiD DAY]]|location=Pune|accessdate=29 April 2010}}</ref> ಫ಼ುನ್ಸುಕ್ ವಾಂಗ್ಡು ಪಾತ್ರವು ಲಡಾಖಿ ಆವಿಷ್ಕಾರಕ ಸೋನಮ್ ವಾಂಗ್ಚುಕ್ನಿಂದಲೂ ಸ್ಫೂರ್ತಿ ಪಡೆದಿರಬಹುದು.<ref name="telegraphindia2">{{cite news|url=https://www.telegraphindia.com/1100719/jsp/frontpage/story_12700204.jsp|title=What you did not watch in 3 Idiots - Rethink after Ladakh education initiative fell victim to bureaucracy and resentment|last=Menon|first=Shyam G.|date=19 July 2010|publisher=[[The Telegraph (Calcutta)]]|access-date=19 ಡಿಸೆಂಬರ್ 2019|archive-date=14 ನವೆಂಬರ್ 2017|archive-url=https://web.archive.org/web/20171114202725/https://www.telegraphindia.com/1100719/jsp/frontpage/story_12700204.jsp|url-status=dead}}</ref>
== ಧ್ವನಿವಾಹಿನಿ ==
{{Infobox album|name =ಥ್ರೀ ಇಡಿಯಟ್ಸ್|genre =ಚಲನಚಿತ್ರದ ಧ್ವನಿವಾಹಿನಿ|next_title=ವೆಲ್ ಡನ್ ಅಬ್ಬಾ|prev_year =2009|prev_title=ಫಿರ್ ಕಭಿ|producer =ಶಂತನು ಮೊಯಿತ್ರಾ|label =ಟಿ-ಸೀರೀಸ್|length =29:22|studio =|type =ಧ್ವನಿವಾಹಿನಿ|venue =|recorded =|released =2009|alt =|cover =|artist =ಶಂತನು ಮೊಯಿತ್ರಾ|next_year =2010}}
ಈ ಚಿತ್ರದ ಧ್ವನಿವಾಹಿನಿಯನ್ನು ಶಂತನು ಮೊಯಿತ್ರಾ ಸಂಯೋಜಿಸಿದ್ದಾರೆ. ಸ್ವಾನಂದ್ ಕಿರ್ಕಿರೆ ಗೀತೆಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.{{Track listing|all_writing=|extra4=ಸೂರಜ್ ಜಗನ್, ಶರ್ಮನ್ ಜೋಶಿ, ರಾಹತ್ ಫ಼ತೇ ಅಲಿ ಖಾನ್|extra7=ಸೋನು ನಿಗಮ್, ಶಾನ್, ಸ್ವಾನಂದ್ ಕಿರ್ಕಿರೆ, ಜೈವ್ ಸ್ಯಾಮ್ಸನ್|length7=4:41|note7=ರೀಮಿಕ್ಸ್|title7=ಆಲ್ ಈಜ಼್ ವೆಲ್|extra6=ಸೋನು ನಿಗಮ್, ಶ್ರೇಯಾ ಘೋಷಾಲ್|length6=3:27|note6=ರೀಮಿಕ್ಸ್|title6=ಜ಼ುಬಿ ಡುಬಿ|extra5=ಸೋನು ನಿಗಮ್|length5=3:30|title5=ಜಾನೆ ನಹಿ ದೇಂಗೆ ತುಝೆ|length4=4:05|headline=ಹಾಡುಗಳ ಪಟ್ಟಿ|title4=ಗಿವ್ ಮೀ ಸಮ್ ಸನ್ಶೈನ್|extra3=ಶಾನ್, ಶಾಂತನು ಮೊಯಿತ್ರಾ, ಬೆನಿ ದಯಾಲ್, ನರೇಶ್ ಅಯ್ಯರ್|length3=4:59|title3=ಬೆಹತಿ ಹವಾ ಸಾ ಥಾ ವೊ|extra2=ಸೋನು ನಿಗಮ್, [[ಶ್ರೇಯಾ ಘೋಷಾಲ್]]|length2=4:06|title2=ಜ಼ುಬಿ ಡುಬಿ|extra1=[[ಸೋನು ನಿಗಮ್]], ಶಾನ್, ಸ್ವಾನಂದ್ ಕಿರ್ಕಿರೆ|length1=4:34|title1=ಆಲ್ ಈಜ಼್ ವೆಲ್|extra_column=ಗಾಯಕ(ರು)|total_length=29:22}}
== ಪ್ರಶಸ್ತಿಗಳು ==
ಈ ಚಲನಚಿತ್ರವು ಭಾರತೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಗಳಲ್ಲಿ ೫೮ ಪ್ರಶಸ್ತಿಗಳನ್ನು ಗೆದ್ದುಕೊಂಡಿತು; ಇವುಗಳಲ್ಲಿ ಅತ್ಯುತ್ತಮ ಚಲನಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಸೇರಿದಂತೆ ಆರು ಫಿಲ್ಮ್ಫೇರ್ ಪ್ರಶಸ್ತಿಗಳು, ಅತ್ಯುತ್ತಮ ಜನಪ್ರಿಯ ಚಲನಚಿತ್ರ ಸೇರಿದಂತೆ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಹತ್ತು ಸ್ಕ್ರೀನ್ ಪ್ರಶಸ್ತಿಗಳು, ಹದಿನೇಳು ಐಫ಼ಾ ಪ್ರಶಸ್ತಿಗಳು, ಐದು ಜೀಮಾ ಪ್ರಶಸ್ತಿಗಳು, ಎರಡು ಅಪ್ಸರಾ ಪ್ರಶಸ್ತಿಗಳು ಸೇರಿದ್ದವು.
ವಿದೇಶಗಳಲ್ಲೂ, ಚೀನಾ ಮತ್ತು ಜಪಾನ್ ಸೇರಿದಂತೆ, ಈ ಚಲನಚಿತ್ರವು ಅನೇಕ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು.
== ವಿವಾದ ==
ಚಲನಚಿತ್ರದ ಬಿಡುಗಡೆಯ ಕೆಲವು ದಿನಗಳ ನಂತರ ವಿವಾದ ಉಂಟಾಯಿತು. "ಚೇತನ್ ಭಗತ್ರ ''ಫ಼ೈವ್ ಪಾಯಿಂಟ್ ಸಮ್ವನ್'' ಕಾದಂಬರಿ ಮೇಲೆ ಆಧಾರಿತ" ಎಂಬ ವಂದನೆಯು ಆರಂಭದ ವಂದನೆಗಳ ಬದಲಾಗಿ ಮುಕ್ತಾಯದ ವಂದನೆಗಳಲ್ಲಿ ಕಾಣಿಸಿದ್ದರಿಂದ ಈ ವಿವಾದ ಉಂಟಾಯಿತು.<ref name="akinterview">{{cite web|url=http://www.glamsham.com/movies/interviews/02-aamir-khan-interview-011005.asp|title=Interview:Aamir Khan|publisher=Glamsham.com|archiveurl=https://web.archive.org/web/20101123200554/http://glamsham.com/movies/interviews/02-aamir-khan-interview-011005.asp|archivedate=23 November 2010|accessdate=21 November 2010|url-status=dead}}</ref> ಚೇತನ್ ಭಗತ್ ಆರಂಭದ ವಂದನೆಯನ್ನು ನಿರೀಕ್ಷಿಸುತ್ತಿದ್ದರು. ಆದರೆ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಸ್ಪಷ್ಟೀಕರಣ ನೀಡಿದ ಮೇಲೆ ವಿವಾದ ಬಗೆಹರಿಯಿತು.
== ಚಿತ್ರದ ಕೊಡುಗೆ ==
=== ಪ್ರಭಾವ ===
ಜುಲೈ ೨೦೧೦ರಲ್ಲಿ ಟಿವಿಯಲ್ಲಿ ಮೊದಲ ಬಾರಿ ಪ್ರದರ್ಶನವಾದಾಗ, ''ಥ್ರೀ ಇಡಿಯಟ್ಸ್'' ಭಾರತದಲ್ಲಿ ೩೯ ಮಿಲಿಯನ್ ಪ್ರೇಕ್ಷಕರನ್ನು ಸೆಳೆಯಿತು.
''ಥ್ರೀ ಇಡಿಯಟ್ಸ್'' ಚೈನಾದಲ್ಲಿ ಬಿಡುಗಡೆಯಾದಾಗ, ಆ ದೇಶವು ೧೫ನೇ ಅತಿ ದೊಡ್ಡ ಚಲನಚಿತ್ರ ಮಾರುಕಟ್ಟೆ ಮಾತ್ರ ಆಗಿತ್ತು, ಭಾಗಶಃ ಆ ಕಾಲದಲ್ಲಿ ವ್ಯಾಪಕ ಅಕ್ರಮ ಡಿವಿಡಿ ವಿತರಣೆಯ ಕಾರಣದಿಂದ. ಆದರೆ, ಇದೇ ಅಕ್ರಮ ಮಾರುಕಟ್ಟೆಯಿಂದ ''ಥ್ರೀ ಇಡಿಯಟ್ಸ್'' ಬಹುತೇಕ ಚೈನೀಸ್ ಪ್ರೇಕ್ಷಕರಿಗೆ ಪರಿಚಯವಾಯಿತು ಮತ್ತು ಆ ದೇಶದಲ್ಲಿ ಕಲ್ಟ್ ಹಿಟ್ ಆಯಿತು. ಪರಿಣಾಮವಾಗಿ, ಆಮಿರ್ ಖಾನ್ ದೊಡ್ಡ ಬೆಳೆಯುತ್ತಿರುವ ಚೈನೀಸ್ ಅಭಿಮಾನಿ ಬಳಗವನ್ನು ಗಳಿಸಿಕೊಂಡರು. ೨೦೧೩ರ ವೇಳೆಗೆ, ಚೈನಾ ವಿಶ್ವದ ಎರಡನೇ ಅತಿ ದೊಡ್ಡ ಚಲನಚಿತ್ರ ಮಾರುಕಟ್ಟೆಯಾಗುವಷ್ಟು (ಅಮೇರಿಕದ ನಂತರ) ಬೆಳೆಯಿತು. ಇದು ಆಮಿರ್ ಖಾನ್ರ ಚೈನೀಸ್ ಬಾಕ್ಸ್ ಆಫ಼ಿಸ್ ಯಶಸ್ಸಿಗೆ ದಾರಿಮಾಡಿಕೊಟ್ಟಿತು, ಮತ್ತು ''ಧೂಮ್ ಥ್ರೀ'', ''ಪಿಕೆ'', ''[[ದಂಗಲ್]]'' <ref name="forbes2">{{cite web|url=https://www.forbes.com/sites/robcain/2017/06/08/how-a-52-year-old-indian-actor-became-chinas-favorite-movie-star/|title=How A 52-Year-Old Indian Actor Became China's Favorite Movie Star|last=Cain|first=Rob|website=Forbes}}</ref>ಹಾಗೂ ''ಸೀಕ್ರೆಟ್ ಸೂಪರ್ಸ್ಟಾರ್'' ಎಲ್ಲವೂ ಯಶಸ್ಸು ಗಳಿಸಿದವು.
ಜನಪ್ರಿಯ ಚೈನೀಸ್ ಚಲನಚಿತ್ರ ವಿಮರ್ಶಾ ತಾಣ ಡೌಬಾನ್ದಲ್ಲಿನ ಜನಪ್ರಿಯತೆ ಅಂದಾಜಿನ ಪ್ರಕಾರ, ''ಥ್ರೀ ಇಡಿಯಟ್ಸ್'' ಚೈನಾದ ೧೨ನೇ ಅಚ್ಚುಮೆಚ್ಚಿನ ಚಿತ್ರವೆಂದು ಸ್ಥಾನ ಪಡೆದಿದೆ. ಒಂದೇ ಒಂದು ದೇಶೀಯ ಚೈನೀಸ್ ಚಲನಚಿತ್ರ ''ಫ಼ೇರ್ವೆಲ್ ಮೈ ಕಾನ್ಕ್ಯುಬೈನ್'' ಇದಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದಿತ್ತು.<ref name="forbes2" /><ref name="theworldofchinese">{{cite web|url=http://www.theworldofchinese.com/2017/05/chinas-favorite-movies/|title=China's Favorite Movies|date=19 May 2017|website=[[The World of Chinese]]|language=en}}</ref>
ಚೀನಾ ಮತ್ತು ಹಾಂಗ್ ಕಾಂಗ್ನಂತಹ ಪೂರ್ವ ಏಷ್ಯಾದ ಮಾರುಕಟ್ಟೆಗಳಲ್ಲಿ ಅದರ ಯಶಸ್ಸಿಗೆ ಒಂದು ಕಾರಣವೆಂದರೆ ಹೋಲುವ ಶಿಕ್ಷಣ ವ್ಯವಸ್ಥೆಗಳು, ಹಾಗಾಗಿ ಅನೇಕ ವಿದ್ಯಾರ್ಥಿಗಳು ಪಾತ್ರಗಳೊಂದಿಗೆ ಗುರುತಿಸಿಕೊಳ್ಳುವುದು ಸಾಧ್ಯವಾಯಿತು. ಈ ಚಿತ್ರದ ಯಶಸ್ಸನ್ನು ಮಿತಿ ಮೀರಿ ಸ್ಪರ್ಧಾತ್ಮಕವಾದ ಶಿಕ್ಷಣ ವ್ಯವಸ್ಥೆಯನ್ನು ವಿಶ್ಲೇಷಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಚೆಯರಿಮ್ ಓ ಬರೆದರು. ಕೊರಿಯಾದಲ್ಲಿ, ಎಲ್ಲ ವಯಸ್ಸಿನ ವಿದ್ಯಾರ್ಥಿಗಳು ಅಗಾಧ ಒತ್ತಡ ಮತ್ತು ಅತಿಯಾಗಿ ಹೆಚ್ಚಾದ ಶೈಕ್ಷಣಿಕ ಗುಣಮಟ್ಟಗಳಲ್ಲಿ ಓದಲು ತರಬೇತಿ ಪಡೆದಿರುತ್ತಾರೆ. ಸಂಕ್ಷಿಪ್ತವಾಗಿ, ಈ ಚಲನಚಿತ್ರವು ನಿಜವಾಗಿ ನಮ್ಮ ಸ್ವಂತದ ಕಥೆಯಾಗಿದೆ ಎಂದು ಅವರು ಬರೆದರು.
ಈ ಚಲನಚಿತ್ರವು ಭಾರತದಲ್ಲಿನ ಶಿಕ್ಷಣ<ref name="Hussain2">{{cite journal|last1=Hussain|first1=Sajjad|last2=Ahmad|first2=Nasir|title=The impact of the Indian movie, ''3 Idiots'' (2009), on attitudes to education|journal=Research in Drama Education: The Journal of Applied Theatre and Performance|date=28 April 2016|volume=21|issue=2|pages=242–246|doi=10.1080/13569783.2016.1155439}}</ref> ಜೊತೆಗೆ ಇತರ ಏಷ್ಯನ್ ದೇಶಗಳಲ್ಲಿನ ಶಿಕ್ಷಣ ಸೇರಿದಂತೆ, ಏಷ್ಯಾದಲ್ಲಿ ಶಿಕ್ಷಣದ ಬಗ್ಗೆಯ ಮನೋಭಾವಗಳ ಮೇಲೆ ಸಾಮಾಜಿಕ ಪ್ರಭಾವವನ್ನು ಬೀರಿತು. ಚೀನಾದ ವಿಶ್ವವಿದ್ಯಾಲಯಗಳು ಈ ಚಲನಚಿತ್ರವನ್ನು ತಮ್ಮ ಪಾಠಸರಣಿ ಕಾರ್ಯದಲ್ಲಿಯೂ ತರಗತಿಗಳಲ್ಲಿ ಒಂದು ಬಗೆಯ ಒತ್ತಡ ಪರಿಹಾರವಾಗಿ ಸೂಚಿಸುತ್ತಿದ್ದರು.<ref name="hindu_china">{{cite web|last=Krishnan|first=Ananth|title=Success of 3 Idiots breaks China's Bollywood Great Wall|url=http://www.thehindu.com/features/cinema/Success-of-3-Idiots-breaks-Chinas-Bollywood-Great-Wall/article13349901.ece|work=[[ದಿ ಹಿಂದೂ]]|accessdate=29 March 2012|location=Beijing, China|date=2 January 2012}}</ref>
== ಟಿಪ್ಪಣಿಗಳು ==
{{Notelist}}
==ಉಲ್ಲೇಖಗಳು==
{{reflist|30em}}
==ಬಾಹ್ಯ ಸಂಪರ್ಕಗಳು==
* [https://www.youtube.com/watch?v=xvszmNXdM4w Official trailer] – [[Vinod Chopra Films]]
* {{IMDb title}}
* {{Bollywood Hungama title|65530}}
* {{AllMovie title}}
* {{Mojo title}}
* {{Rotten Tomatoes}}
* {{Metacritic film}}
* {{TCMDb title}}
[[ವರ್ಗ:ಚಲನಚಿತ್ರಗಳು]]
[[ವರ್ಗ:ಬಾಲಿವುಡ್]]
efqrp4p9yge2webtoq0gl697h62kh8p
ದಂಗಲ್ (ಚಲನಚಿತ್ರ)
0
85318
1307663
1241120
2025-06-29T01:32:03Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307663
wikitext
text/x-wiki
{{Infobox film|name=ದಂಗಲ್|editing=ಬಲ್ಲು ಸಲೂಜಾ|budget={{INR|link=yes}}70{{nbsp}}ಕೋಟಿ<ref name="budget">{{cite web|title=Dangal: 5 reasons Aamir's film is ruling the box office despite demonetisation woes|url=http://indiatoday.intoday.in/story/aamir-khan-dangal-box-office-collection-demonetisation/1/843117.html|work=India Today|accessdate=21 May 2017|date=26 December 2016}}</ref>|language=ಹಿಂದಿ|country=ಭಾರತ|runtime=161 ನಿಮಿಷಗಳು<ref>{{cite web|title=Dangal (2016)|url=https://www.bbfc.co.uk/releases/dangal-2016|work=[[British Board of Film Classification]]|publisher=bbfc.co.uk|accessdate=21 May 2017|archive-date=3 ಜುಲೈ 2017|archive-url=https://web.archive.org/web/20170703111917/http://www.bbfc.co.uk/releases/dangal-2016|url-status=dead}}</ref>|released={{Film date|df=yes|2016|12|21|ಅಮೇರಿಕ|2016|12|23|ಭಾರತ|2017|5|5|ಚೈನಾ}}|distributor=ಯುಟಿವಿ ಮೋಷನ್ ಪಿಕ್ಚರ್ಸ್|studio=ಆಮಿರ್ ಖಾನ್ ಪ್ರೊಡಕ್ಷನ್ಸ್<br />ವಾಲ್ಟ್ ಡಿಸ್ನಿ ಪಿಕ್ಚರ್ಸ್ ಇಂಡಿಯಾ|cinematography=ಸೇತು (ಸತ್ಯಜೀತ್ ಪಾಂಡೆ)<ref>{{cite AV media |people=Setu (Director of Photography)|date=19 October 2016 |title= Dangal official trailer |trans-title= On screen credits|medium= |language= |url=https://www.youtube.com/watch?v=x_7YlGv9u1g |time= 3:11 |publisher=[[UTV Motion Pictures]]}}</ref><!--Please do not change (See User_talk:Cyphoidbomb/Archive_17#Dangal_film)-->|image=Dangal Poster.jpg|music=ಪ್ರೀತಮ್|narrator=ಅಪಾರ್ಶಕ್ತಿ ಖುರಾನಾ|starring=ಆಮಿರ್ ಖಾನ್<br />ಸಾಕ್ಷಿ ತನ್ವರ್<br />ಫ಼ಾತಿಮಾ ಸನಾ ಶೇಖ್<br />ಜ಼ಾಯರಾ ವಸೀಮ್<br />ಸಾನ್ಯಾ ಮಲ್ಹೋತ್ರಾ<br />ಸುಹಾನಿ ಭಟ್ನಾಗರ್<br />ಅಪಾರ್ಶಕ್ತಿ ಖುರಾನಾ<br />ಗಿರೀಶ್ ಕುಲ್ಕರ್ಣಿ|writer=ನಿತೇಶ್ ತಿವಾರಿ<br />ಪೀಯುಷ್ ಗುಪ್ತಾ<br />ಶ್ರೇಯಸ್ ಜೈನ್<br />ನಿಖಿಲ್ ಮೆಹರೋತ್ರಾ|producer=ಆಮಿರ್ ಖಾನ್<br />ಕಿರಣ್ ರಾವ್<br />ಸಿದ್ಧಾರ್ಥ್ ರಾಯ್ ಕಪೂರ್|director=ನಿತೇಶ್ ತಿವಾರಿ|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|gross=ಅಂದಾಜು 2,024–2,100 ಕೋಟಿ<ref name="boi-worldwide"/><ref name="ibtimes">{{cite news|last=Narayanan|first=Nirmal|title=Rajinikanth's 2.0 set to rock 10000 screens in Japan, Singapore, Malaysia, UAE, US and more|url=http://www.ibtimes.sg/rajinikanths-2-0-set-rock-10000-screens-japan-singapore-malaysia-uae-us-more-24505|work=[[International Business Times]]|date=15 February 2018}}</ref><ref name="hindustantimes-gross">{{cite news|title=Aamir Khan’s Secret Superstar earns seven times more money in China in 1 week than what it did in India|url=https://www.hindustantimes.com/bollywood/aamir-khan-s-secret-superstar-earns-seven-times-more-money-in-china-in-1-week-than-what-it-did-in-india/story-vxL1FtqQNNdHBty9BSVRQM.html|work=[[Hindustan Times]]|date=26 January 2018}}</ref><ref name="thestatesman">{{cite news|title='Baahubali 2' to open on more than 7,000 screens in China|url=https://www.thestatesman.com/entertainment/southern-cinema/baahubali-2-open-7000-screens-china-1502630878.html|work=[[The Statesman (India)|The Statesman]]|date=3 May 2018|access-date=16 ಜುಲೈ 2020|archive-date=29 ಜೂನ್ 2018|archive-url=https://web.archive.org/web/20180629104108/https://www.thestatesman.com/entertainment/southern-cinema/baahubali-2-open-7000-screens-china-1502630878.html|url-status=dead}}</ref> <br> ({{US$|311–340 million|long=no}})<ref name="statista">{{cite web|title=All time box office revenue of the highest grossing Bollywood movies worldwide|url=https://www.statista.com/statistics/282411/bollywood-highest-grossing-movies-worldwide/|website=[[Statista]]|date=December 2017}}</ref>}}'''''ದಂಗಲ್''''' (ಅನುವಾದ: ''ಕುಸ್ತಿ ಸ್ಪರ್ಧೆ'') ನಿತೇಶ್ ತಿವಾರಿ ನಿರ್ದೇಶಿಸಿದ ೨೦೧೬ರ ಒಂದು [[ಹಿಂದಿ]] ಜೀವನಚರಿತ್ರೆಯ ಕ್ರೀಡಾ ನಾಟಕೀಯ ಚಲನಚಿತ್ರ. ಇದನ್ನು [[ಆಮಿರ್ ಖಾನ್]] ಯುಟಿವಿ ಮೊಷನ್ ಪಿಕ್ಚರ್ಸ್ ಹಾಗೂ ವಾಲ್ಟ್ ಡಿಸ್ನಿ ಪಿಕ್ಚರ್ಸ್ ಇಂಡಿಯಾದೊಂದಿಗೆ ತಮ್ಮ ನಿರ್ಮಣಶಾಲೆ ಆಮಿರ್ ಖಾನ್ ಪ್ರೊಡಕ್ಷನ್ಸ್ನಡಿ ನಿರ್ಮಿಸಿದರು. ಫೋಗಾಟ್ ಕುಟುಂಬದ ಮೇಲೆ ಸಡಿಲವಾಗಿ ಆಧಾರಿತವಾದ ಈ ಚಿತ್ರದಲ್ಲಿ ಆಮಿರ್ ಖಾನ್ [[ಭಾರತ]]ದ ಮೊದಲ ವಿಶ್ವ ದರ್ಜೆಯ ಮಹಿಳಾ ಕುಸ್ತಿಪಟುಗಳಾಗಲು ತನ್ನ ಪುತ್ರಿಯರಾದ ಗೀತಾ ಫ಼ೋಗಾಟ್ ಮತ್ತು ಬಬೀತಾ ಕುಮಾರಿಗೆ ತರಬೇತಿ ನೀಡಿದ ಮಹಾವೀರ್ ಸಿಂಗ್ ಫ಼ೋಗಾಟ್ಆಗಿ ಅಭಿನಯಿಸಿದ್ದಾರೆ.<ref name="BB2 Dangal">{{cite web|url=http://m.indiatoday.in/story/baahubali-2-dangal-box-office-collection-china-aamir-rajamouli/1/961505.html|title=Baahubali 2 vs Dangal box office collection: Aamir's film trailing Rajamouli's by a few crores|date=24 May 2017|work=[[India Today]]|accessdate=24 May 2017}}</ref> ಫ಼ಾತಿಮಾ ಸನಾ ಶೇಖ್ ಹಾಗೂ ಸಾನ್ಯಾ ಮಲ್ಹೋತ್ರಾ ಇಬ್ಬರು ಫೋಗಾಟ್ ಸೋದರಿಯರ ಪ್ರೌಢ ಪಾತ್ರಗಳಲ್ಲಿ ನಟಿಸಿದ್ದಾರೆ. ಜ಼ಾಯರಾ ವಸೀಮ್ ಮತ್ತು ಸುಹಾನಿ ಭಟ್ನಾಗರ್ ಅವರ ಯುವ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಕ್ಷಿ ತನ್ವರ್ ಅವರ ಅಮ್ಮನಾಗಿ, ಮತ್ತು ಅಪಾರ್ಶಕ್ತಿ ಖುರಾನಾ ಅವರ ಸೋದರಸಂಬಂಧಿಯಾಗಿ ನಟಿಸಿದ್ದಾರೆ.
೨೦೧೩ರ ಆರಂಭಿಕ ಅವಧಿಯಲ್ಲಿ ತಿವಾರಿ ಚಿತ್ರಕಥೆಯನ್ನು ಬರೆಯಲು ಆರಂಭಿಸಿದಾಗ ಚಿತ್ರದ ಬೆಳವಣಿಗೆಯು ಆರಂಭವಾಯಿತು. ೨೦೧೪ರಲ್ಲಿ, ತಮ್ಮ ಟಾಕ್ ಶೋ [[ಸತ್ಯಮೇವ ಜಯತೇ (ಧಾರಾವಾಹಿ)|ಸತ್ಯಮೇವ ಜಯತೇ]]ಯಲ್ಲಿ ಖಾನ್ ಫೋಗಾಟ್ ಸೋದರಿಯರ ಸಂದರ್ಶನ ಮಾಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ತಿವಾರಿ ಕಥೆಯೊಂದಿಗೆ ಅವರನ್ನು ಭೇಟಿಯಾಗಿ ಚರ್ಚಿಸಿದರು. ನಂತರ ಖಾನ್ ಮುಖ್ಯ ನಟ ಮತ್ತು ನಿರ್ಮಾಪಕರಾದರು. ಮುಖ್ಯವಾಗಿ ಭಾರತದ [[ಹರಿಯಾಣ]] ರಾಜ್ಯದಲ್ಲಿ ಹಿನ್ನೆಲೆಯನ್ನು ಹೊಂದಿದ ಇದರ ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೫ರಲ್ಲಿ ನೆರೆರಾಜ್ಯ [[ಪಂಜಾಬ್]]ನಲ್ಲಿ ಆರಂಭವಾಯಿತು.<ref name="tw1">{{cite magazine|last1=Bhadani|first1=Priyanka|title=Dangal wasn’t an easy screenplay|url=http://www.theweek.in/theweek/leisure/dangal-wasnt-an-easy-screenplay.html|magazine=The Week|accessdate=22 May 2017|date=25 December 2016}}</ref> ಸತ್ಯಜೀತ್ ಪಾಂಡೆ ಛಾಯಾಗ್ರಹಕರಾಗಿ ಮತ್ತು ಬಲ್ಲು ಸಲೂಜಾ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದರು. ''ದಂಗಲ್''ನ ಸಂಗೀತ ಹಾಗೂ ಹಿನ್ನೆಲೆ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದರು, ಮತ್ತು ಗೀತೆಗಳನ್ನು ಅಮಿತಾಭ್ ಭಟ್ಟಾಚಾರ್ಯ ರಚಿಸಿದ್ದಾರೆ. ಭಾರತೀಯ ಮಹಿಳಾ ಕುಸ್ತಿ ತಂಡದೊಂದಿಗೆ ತರಬೇತುದಾರರಾಗಿದ್ದ ಕೃಪಾ ಶಂಕರ್ ಬಿಶ್ಣೋಯಿ ಆಮಿರ್ ಖಾನ್ ಮತ್ತು ಪಾತ್ರವರ್ಗಕ್ಕೆ ಕುಸ್ತಿ ದೃಶ್ಯಾವಳಿಗಳಿಗಾಗಿ ತರಬೇತಿ ನೀಡಿದರು.
''ದಂಗಲ್'' ಚಿತ್ರವನ್ನು ವಿಶ್ವಾದ್ಯಂತ ೨೩ ಡಿಸೆಂಬರ್ ೨೦೧೬ರಂದು ಬಿಡುಗಡೆ ಮಾಡಲಾಯಿತು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು; ಪ್ರಶಂಸೆಯು ಒಂದು ನಿಜಜೀವನದ ಕಥೆಯ ಬಗ್ಗೆ ಚಿತ್ರದ "ಪ್ರಾಮಾಣಿಕ" ಚಿತ್ರಣ ಮತ್ತು ಖಾನ್ರ ಅಭಿನಯದ ಮೇಲೆ ಕೇಂದ್ರೀಕೃತವಾಗಿತ್ತು. ೬೨ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿತು: [[ಫಿಲ್ಮ್ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚಲನಚಿತ್ರ]], ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಖಾನ್) ಮತ್ತು ಅತ್ಯುತ್ತಮ ಸಾಹಸ (ಶ್ಯಾಮ್).<ref>{{cite news|url=http://timesofindia.indiatimes.com/entertainment/hindi/bollywood/news/62nd-filmfare-awards-2017-winners-list/articleshow/56541241.cms|title=62nd Filmfare Awards 2017: Winners' list|date=15 January 2017|work=The Times of India|accessdate=15 January 2017}}</ref> ೬೪ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಗೀತಾಳ ಯುವ ಪಾತ್ರದ ನಟನೆಗಾಗಿ ವಸೀಮ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದರು. ಆಸ್ಟ್ರೇಲಿಯಾ, ಚೈನಾ, ಬರ್ಲಿನ್ ಸೇರಿದಂತೆ ವಿದೇಶದಲ್ಲಿಯೂ ಈ ಚಿತ್ರ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ನಾಮನಿರ್ದೇಶನಗಳನ್ನು ಪಡೆಯಿತು.
ಈ ಚಿತ್ರವು ದಾಖಲೆಗಳನ್ನು ಮುರಿದು ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು, ಮತು ಸಾರ್ವಕಾಲಿಕವಾಗಿ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವೆನಿಸಿಕೊಂಡಿತು. ಇದು ವಿಶ್ವದಲ್ಲಿ ಅತಿ ಹೆಚ್ಚು ಹಣಗಳಿಸಿದ ಕ್ರೀಡಾಧಾರಿತ ಚಲನಚಿತ್ರವೆನಿಸಿಕೊಂಡಿತು.<ref>{{cite news|url=https://www.forbes.com/sites/robcain/2017/06/19/how-an-indian-drama-became-the-worlds-highest-grossing-sports-movie-of-2017/|title=How An Indian Drama Became The World's Highest-Grossing Sports Movie Of 2017|last=Cain|first=Rob|date=19 June 2017|work=[[Forbes]]}}</ref> ೭೦ ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣಗೊಂಡ ಈ ಚಿತ್ರವು ವಿಶ್ವಾದ್ಯಂತ ೨,೧೦೦ ಕೋಟಿ ರೂಪಾಯಿ ಗಳಿಸಿತು<ref>{{cite web|url=https://indianexpress.com/article/entertainment/bollywood/dangal-box-office-collection-aamir-khan-film-rs-2000-crore-club-4714883/|title=Dangal box office: Aamir Khan film is fourth biggest worldwide hit for Disney, to enter Rs 2000-cr club this weekend|date=27 June 2017|website=indianexpress.com}}</ref> ಚೈನಾದ ಸ್ಟ್ರೀಮಿಂಗ್ ಪ್ಲ್ಯಾಟ್ಫ಼ಾರ್ಮ್ಗಳ ಮೇಲೆ ಕೂಡ ಈ ಚಿತ್ರವನ್ನು ೪೦೦ ದಶಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ.<ref name="tencent" /><ref name="iqiyi" /><ref name="youku" />
== ಕಥಾವಸ್ತು ==
ಭಾರತದ ಪೆಹಲ್ವಾನಿ ಶೈಲಿಯ ಕುಸ್ತಿಯಲ್ಲಿ ತರಬೇತಿ ಪಡೆದ ಮಾಜಿ ಹವ್ಯಾಸಿ ಕುಸ್ತಿಪಟುವಾದ ಮಹಾವೀರ್ ಸಿಂಗ್ ಫೋಗಾಟ್ ಬಲಾಲಿಯಲ್ಲಿ ನೆಲೆಸಿರುವ ರಾಷ್ಟ್ರೀಯ ಕುಸ್ತಿ ಚ್ಯಾಂಪಿಯನ್ ಆಗಿರುತ್ತಾನೆ. ಲಾಭದಾಯಕ ಉದ್ಯೋಗವನ್ನು ಪಡೆಯುವ ಸಲುವಾಗಿ ಕ್ರೀಡೆಯನ್ನು ತ್ಯಜಿಸುವಂತೆ ಅವನ ತಂದೆ ಅವನನ್ನು ಒತ್ತಾಯಪಡಿಸಿರುತ್ತಾನೆ. ತಾನು ತನ್ನ ದೇಶಕ್ಕಾಗಿ ಪದಕವನ್ನು ಗೆಲ್ಲಲಾಗಲಿಲ್ಲವೆಂದು ವಿಷಣ್ಣನಾಗಿ, ತನ್ನ ಹುಟ್ಟಿರದ ಮಗನು ಪದಕ ಗೆಲ್ಲುವನು ಎಂದು ಪ್ರತಿಜ್ಞೆ ಮಾಡುತ್ತಾನೆ. ನಾಲ್ಕು ಪುತ್ರಿಯರು ಹುಟ್ಟಿದ ಮೇಲೆ ನಿರಾಶನಾಗಿ ಅವನ ಭರವಸೆಯನ್ನು ಬಿಟ್ಟುಬಿಡುತ್ತಾನೆ. ಆದರೆ ಅವಹೇಳನಕಾರಿ ಟಿಪ್ಪಣಿಗಳಿಗೆ ಪ್ರತಿಕ್ರಿಯೆಯಾಗಿ ಅವನ ಹಿರಿಯ ಪುತ್ರಿಯರಾದ [[ಗೀತಾ ಫೋಗಟ್|ಗೀತಾ]] ಮತ್ತು [[ಬಬೀತ ಕುಮಾರಿ|ಬಬೀತಾ]] ಇಬ್ಬರು ಹುಡುಗರಿಗೆ ಹೊಡೆದು ಮನೆಗೆ ಬಂದಾಗ, ಅವನಿಗೆ ಕುಸ್ತಿಪಟುಗಳಾಗುವ ಅವರ ಸಾಮರ್ಥ್ಯದ ಅರಿವಾಗಿ ಅವರಿಗೆ ತರಬೇತಿ ನೀಡಲು ಆರಂಭಿಸುತ್ತಾನೆ.
ಶಕ್ತಿಹ್ರಾಸಕ ಮುಂಜಾನೆಯ ತಾಲೀಮುಗಳು ಹಾಗೂ ಸಣ್ಣದಾದ ಕೇಶಕೃಂತನ ಸೇರಿದಂತೆ, ಅವನ ವಿಧಾನಗಳು ಕಠೋರವೆಂದು ತೋರುತ್ತವೆ. ಗ್ರಾಮಸ್ಥರಿಂದ ಹಿಂದೇಟನ್ನು ಎದುರಿಸಿಯೂ ಅವನು ಅವುಗಳನ್ನು ಮುಂದುವರೆಸಿ ಅವರಿಗೆ ತನ್ನ ತಾತ್ಕಾಲಿಕ ಮಣ್ಣಿನ ಹಳ್ಳದಲ್ಲಿ ತರಬೇತಿ ನೀಡುತ್ತಾನೆ. ಆರಂಭದಲ್ಲಿ, ಹುಡುಗಿಯರು ಅವರ ತಂದೆಯ ಮೇಲೆ ಅವನ ನಡವಳಿಕೆಗಾಗಿ ಸಿಟ್ಟಾಗುತ್ತಾರೆ ಆದರೆ ಅವನು ಅವರ ಭವಿಷ್ಯಕ್ಕಾಗಿ ಕಾಳಜಿ ಹೊಂದಿದ್ದಾನೆ ಎಂದು ಬೇಗನೇ ಅವರಿಗೆ ಅರಿವಾಗುತ್ತದೆ. ಪ್ರೇರಿತರಾಗಿ, ಅವರು ಸ್ವಇಚ್ಛೆಯಿಂದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹುಡುಗರನ್ನು ಸೋಲಿಸುತ್ತಾರೆ. ಕುಸ್ತಿ ಚಾಪೆಗಳನ್ನು ಕೊಡಿಸಲು ಸಾಧ್ಯವಾಗದೆ, ಅವನು ಗಾದಿಗಳನ್ನು ಬಳಸಿ ಅವರನ್ನು ಸ್ಪರ್ಧಾತ್ಮಕ ಪಂದ್ಯಗಳಿಗೆ ತಯಾರು ಮಾಡಲು ಅವರಿಗೆ ಫ಼್ರೀಸ್ಟೈಲ್ ಕುಸ್ತಿಯಲ್ಲಿ ತರಬೇತಿ ನೀಡುತ್ತಾನೆ. ಗೀತಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಿರಿಯ ಮತ್ತು ಹಿರಿಯ ಚ್ಯಾಂಪಿಯನ್ಶಿಪ್ಗಳನ್ನು ಗೆಲ್ಲುತ್ತಾಳೆ. ನಂತರ ಮುಂಬರುವ [[ಕಾಮನ್ವೆಲ್ತ್ ಕ್ರೀಡಾಕೂಟ]]ಕ್ಕೆ ತರಬೇತಿ ಪಡೆಯಲು [[ಪಟಿಯಾಲ]]ದ ರಾಷ್ಟ್ರೀಯ ಕ್ರೀಡಾ ಅಕಾಡೆಮಿಗೆ ಹೋಗುತ್ತಾಳೆ.
ಅಲ್ಲಿಗೆ ಹೋದ ಮೇಲೆ, ಗೀತಾ ಸ್ನೇಹಿತರನ್ನು ಮಾಡಿಕೊಂಡು ಅವಳಿಗೆ ಮಹಾವೀರ್ ಕಲಿಸಿಕೊಟ್ಟ ಶಿಸ್ತನ್ನು ಉಪೇಕ್ಷಿಸಲು ಆರಂಭಿಸುತ್ತಾಳೆ. ಅವಳ ತರಬೇತುದಾರ ಪ್ರಮೋದ್ ಕದಮ್ನ (ಗಿರೀಶ್ ಕುಲ್ಕರ್ಣಿ) ತರಬೇತಿಯ ವಿಧಾನಗಳು ಮತ್ತು ಕುಸ್ತಿ ತಂತ್ರಗಳು ಅವಳ ಅಪ್ಪನದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಪರಿಣಾಮವಾಗಿ, ಅವಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಪಂದ್ಯವನ್ನು ಸೋಲುತ್ತಾಳೆ. ಒಮ್ಮೆ ಮನೆಗೆ ಭೇಟಿನೀಡಿದ ವೇಳೆ, ಅವಳು ಮಹಾವೀರ್ನನ್ನು ಅಣಕಿಸಿ ಒಂದು ಭೀಕರ ಪಂದ್ಯದಲ್ಲಿ ದಣಿದಂತೆ ಕಂಡ ಅವನನ್ನು ಸೋಲಿಸುತ್ತಾಳೆ. ಅವಳು ಮಹಾವೀರ್ನನ್ನು ಗೌರವಿಸಬೇಕು ಎಂಬ ಅವಳ ತಪ್ಪನ್ನು ಬಬೀತಾ ಗೀತಾಗೆ ನೆನಪಿಸಿಕೊಡುತ್ತಾಳೆ. ಸ್ವಲ್ಪ ಸಮಯದ ನಂತರ, ಬಬೀತಾ ರಾಷ್ಟ್ರೀಯ ಚ್ಯಾಂಪಿಯನ್ಷಿಪ್ನ್ನು ಗೆದ್ದು ಗೀತಾಳನ್ನು ಅಕಾಡೆಮಿಗೆ ಹಿಂಬಾಲಿಸುತ್ತಾಳೆ. ಇಬ್ಬರೂ ಸೋದರಿಯರು ಒಂದು ಭಾವನಾತ್ಮಕ ಸಂಭಾಷಣೆಯಲ್ಲಿ ತೊಡಗಿ ಬಬೀತಾ ಅವಳಿಗೆ ಪ್ರೋತ್ಸಾಹ ನೀಡಿದ ಮೇಲೆ, ಗೀತಾ ದುಃಖದಿಂದ ಅಳುತ್ತ ಮಹಾವೀರ್ನೊಂದಿಗೆ ಜಗಳವನ್ನು ಅಂತ್ಯಗೊಳಿಸುತ್ತಾಳೆ.
ಕಾಮನ್ವೆಲ್ತ್ ಕ್ರೀಡೆಗೆ ಮುನ್ನ, ಗೀತಾ ತನ್ನ ಮಾಮೂಲಾದ ೫೫ ಕೆ.ಜಿ. ವಿಭಾಗದ ಬದಲು ೫೧ ಕೆ.ಜಿ. ತೂಕದ ವಿಭಾಗದಲ್ಲಿ ಸ್ಪರ್ಧಿಸುವಂತೆ ಪ್ರಮೋದ್ ಒತ್ತಾಯಪಡಿಸುತ್ತಾನೆ. ಇದನ್ನು ತಿಳಿದು ಕಿರಿಕಿರಿಗೊಂಡು, ಮಹಾವೀರ್ ತನ್ನ ಸೋದರಳಿಯ ಓಂಕಾರ್ನೊಂದಿಗೆ (ಅಪಾರ್ಶಕ್ತಿ ಖುರಾನಾ) ಪಟಿಯಾಲಾಕ್ಕೆ ಹೋಗಿ ತನ್ನ ಹುಡುಗಿಯರಿಗೆ ರಹಸ್ಯವಾಗಿ ತರಬೇತಿ ನೀಡಲು ಆರಂಭಿಸುತ್ತಾನೆ. ಇದರ ಬಗ್ಗೆ ಗೊತ್ತಾಗಿ, ಮತ್ತು ಮಹಾವೀರ್ನ ಹಸ್ತಕ್ಷೇಪದಿಂದ ಆಕ್ರೋಶಗೊಂಡು, ಪ್ರಮೋದ್ ಹುಡುಗಿಯರನ್ನು ಹೊರಹಾಕಬೇಕೆಂದು ಬಯಸುತ್ತಾನೆ; ಕ್ರೀಡಾ ಪ್ರಾಧಿಕಾರವು ಎಚ್ಚರಿಕೆ ನೀಡುತ್ತದೆ ಆದರೆ ಅವರು ಮುಂದುವರಿಯಲು ಬಿಡುತ್ತದೆ. ಮಹಾವೀರ್ಗೆ ಅಕಾಡೆಮಿಯನ್ನು ಪ್ರವೇಶಿಸದಂತೆ ತಡೆಹಿಡಿಯಲಾಗುತ್ತದೆ, ಮತ್ತು ಹುಡುಗಿಯರು ಹೊರಹೋಗದಂತೆ ನಿಷೇಧಿಸಲಾಗುತ್ತದೆ. ತನ್ನ ಪುತ್ರಿಯರಿಗೆ ನೆರವಾಗುವುದನ್ನು ಮುಂದುವರಿಸುವ ದೃಢಸಂಕಲ್ಪ ಮಾಡಿ, ಮಹಾವೀರ್ ಗೀತಾಳ ಹಿಂದಿನ ಯಶಸ್ವಿಯಲ್ಲದ ಪಂದ್ಯಗಳ ಟೇಪ್ಗಳನ್ನು ಪಡೆದು ಫೋನ್ನಲ್ಲಿ ಅವಳ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಅವಳಿಗೆ ತರಬೇತಿ ನೀಡುತ್ತಾನೆ.
ಕ್ರೀಡಾಕೀಟದಲ್ಲಿ, ಗೀತಾ ೫೫ ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿ ಫೈನಲ್ಗೆ ಸುಲಭವಾಗಿ ಪ್ರವೇಶಿಸುತ್ತಾಳೆ. ಪ್ರೇಕ್ಷಕರಲ್ಲಿ ಕುಳಿತುಕೊಂಡೇ ಮಹಾವೀರ್ ಸತತವಾಗಿ ಪ್ರಮೋದ್ನ ಸೂಚನೆಗಳನ್ನು ವಿರೋಧಿಸುತ್ತಾನೆ, ಮತ್ತು ಅವಳು ಅವನ ಬದಲು ತನ್ನ ತಂದೆಯ ಸೂಚನೆಗಳನ್ನು ಅನುಸರಿಸುತ್ತಾಳೆ. ಚಿನ್ನದ ಪದಕದ ಪಂದ್ಯಕ್ಕೆ ಸ್ವಲ್ಪ ಮೊದಲು, ಅಸೂಯೆಗೊಂಡ ಪ್ರಮೋದ್ ಪಿತೂರಿ ಮಾಡಿ ಮಹಾವೀರ್ನನ್ನು ಒಂದು ಸಣ್ಣ ಕೋಣೆಯಲ್ಲಿ ಕೂಡಿ ಹಾಕಿಸುತ್ತಾನೆ.
ಪಂದ್ಯದಲ್ಲಿ, ಗೀತಾ ಮೊದಲ ಅವಧಿಯನ್ನು ಗೆಲ್ಲಲು ಯಶಸ್ವಿಯಾಗಿ ಎರಡನೆಯದರಲ್ಲಿ ಸೋಲುತ್ತಾಳೆ. ಕೊನೆಯ ಅವಧಿಯಲ್ಲಿ 1–5 ರಿಂದ ಹಿಂದುಳಿದು ಮತ್ತು ಕೇವಲ ಒಂಭತ್ತು ಸೆಕೆಂಡುಗಳು ಉಳಿದಿರುವಾಗ, ಅವಳು ತನ್ನ ತಂದೆ ಕಲಿಸಿಕೊಟ್ಟ ತಂತ್ರಗಳನ್ನು ನೆನಪಿಸಿಕೊಂಡು, ಕೊನೆಯ ಮೂರು ಸೆಕೆಂಡುಗಳಲ್ಲಿ ೫ ಅಂಕದ ಪಟ್ಟನ್ನು ತನ್ನ ಎದುರಾಳಿಯ ಮೇಲೆ ಪ್ರಯೋಗಿಸಿ, ಅಂಕವನ್ನು ತನ್ನ ಪರವಾಗಿ 6–5 ಕ್ಕೆ ಒಯ್ದು ಆ ಅವಧಿಯನ್ನು ಗೆದ್ದು ಪಂದ್ಯವನ್ನು 2–1 ರಿಂದ ಗೆಲ್ಲುತ್ತಾಳೆ. ಈ ಮೂಲಕ, ಅವಳು ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಆಗುತ್ತಾಳೆ. ಮಹಾವೀರ್ ಸರಿಯಾದ ಸಮಯಕ್ಕೆ ಮರಳಿ ತನ್ನ ಪುತ್ರಿಯರನ್ನು ಆಲಂಗಿಸುತ್ತಾನೆ, ಮತ್ತು ಸುದ್ದಿ ಮಾಧ್ಯಮಗಳ ಎದುರು ಮನ್ನಣೆ ಪಡೆಯುವ ಪ್ರಮೋದ್ನ ನಿರೀಕ್ಷೆಯನ್ನು ನಿರಾಶಗೊಳಿಸುತ್ತಾನೆ.
== ಪಾತ್ರವರ್ಗ ==
{{Div col|colwidth=}}
* ಮಹಾವೀರ್ ಸಿಂಗ್ ಫ಼ೋಗಾಟ್ ಪಾತ್ರದಲ್ಲಿ ಆಮಿರ್ ಖಾನ್
* ದಯಾ ಶೋಭಾ ಕೌರ್ ಪಾತ್ರದಲ್ಲಿ ಸಾಕ್ಷಿ ತನ್ವರ್
* ಗೀತಾ ಫೋಗಾಟ್ ಪಾತ್ರದಲ್ಲಿ ಫ಼ಾತಿಮಾ ಸನಾ ಶೇಖ್
** ಯುವ ಗೀತಾ ಫೋಗಾಟ್ ಪಾತ್ರದಲ್ಲಿ ಜ಼ಾಯರಾ ವಸೀಮ್
* ಬಬೀತಾ ಕುಮಾರಿ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾ
** ಯುವ ಬಬೀತಾ ಕುಮಾರಿ ಪಾತ್ರದಲ್ಲಿ ಸುಹಾನಿ ಭಟ್ನಾಗರ್
* ಒಂಕಾರ್ ಪಾತ್ರದಲ್ಲಿ ಅಪಾರ್ಶಕ್ತಿ ಖುರಾನಾ
** ಯುವ ಓಂಕಾರ್ ಪಾತ್ರದಲ್ಲಿ ರಿತ್ವಿಕ್ ಸಾಹೋರ್
* ಪ್ರಮೋದ್ ಕದಮ್ ಪಾತ್ರದಲ್ಲಿ ಗಿರೀಶ್ ಕುಲಕರ್ಣಿ
* ಹರ್ಕಿಂದರ್ ಪಾತ್ರದಲ್ಲಿ ವಿವಾನ್ ಭಟೇನಾ
* ಪುರುಷ ಹೋರಾಟಗಾರ ಸಂ. ೨ ಪಾತ್ರದಲ್ಲಿ ಕೌಸ್ತುಭ್ ಪೀಲೆ
* ರಾಷ್ಟ್ರೀಯ ಕ್ರೀಡಾ ಅಕಾಡೆಮಿಯ ವಿಭಾಗ ಮುಖ್ಯಸ್ಥನ ಪಾತ್ರದಲ್ಲಿ ಶಿಶಿರ್ ಶರ್ಮಾ
* ಜಸ್ಮೀತ್ ಪಾತ್ರದಲ್ಲಿ ಮೀನು ಪ್ರಜಾಪತಿ
* ಶಮೀಮ್ ಪಾತ್ರದಲ್ಲಿ ಬದ್ರುಲ್ ಇಸ್ಲಾಮ್<ref>{{cite web|title=Dangal's BEST actor? VOTE!|url=http://www.rediff.com/movies/report/dangals-best-actor-vote/20161230.htm|website=Rediff.com|accessdate=24 May 2017|date=30 December 2016}}</ref>
* ಮಹಾವೀರ್ ಸಿಂಗ್ ಫೋಗಾಟ್ನ ಅಪ್ಪನ ಪಾತ್ರದಲ್ಲಿ ಕರ್ಮ್ವೀರ್ ಚೌಧರಿ
{{Div col end}}
== ತಯಾರಿಕೆ ==
=== ಬೆಳವಣಿಗೆ ===
೨೦೧೨ರಲ್ಲಿ, ಡಿಸ್ನಿಯ ಸೃಜನಾತ್ಮಕ ತಂಡದ ಒಬ್ಬ ಸದಸ್ಯೆಯಾದ ದಿವ್ಯಾ ರಾವ್ ವಿಶ್ವ ಚ್ಯಾಂಪಿಯನ್ಗಳಾಗಲು ತಮ್ಮ ಪುತ್ರಿಯರಿಗೆ ತರಬೇತಿ ನೀಡಿದ ಮಹಾವೀರ್ ಸಿಂಗ್ ಫೋಗಾಟ್ ಬಗ್ಗೆ ಒಂದು ಸುದ್ದಿಪತ್ರಿಕೆ ಲೇಖನವನ್ನು ಓದಿದರು. ಇದು ಒಂದು ಶ್ರೇಷ್ಠ ಚಲನಚಿತ್ರವನ್ನು ತಯಾರಿಸುವುದು ಎಂದು ಭಾವಿಸಿ ಇದರ ಬಗ್ಗೆ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಇತರ ಡಿಸ್ನಿ ಸಿಬ್ಬಂದಿಯೊಂದಿಗೆ ಮಾತನಾಡಿದರು. ಕಥೆಯನ್ನು ಬರೆದು ನಿರ್ದೇಶಿಸಲು ಡಿಸ್ನಿ ನಿತೇಶ್ ತಿವಾರಿ ಬಳಿ ಹೋಯಿತು. ತಿವಾರಿ ಫೋಗಾಟ್ ಮತ್ತು ಅವರ ಪುತ್ರಿಯರನ್ನು ಭೇಟಿಯಾದರು, ಅವರು ತತ್ಕ್ಷಣ ಕಥೆಯನ್ನು ಹೇಳಲು ಒಪ್ಪಿಕೊಂಡರು.<ref>{{cite news|url=http://www.dnaindia.com/entertainment/report-here-s-what-was-the-inspiration-behind-aamir-khan-s-dangal-2266818|title=Here's what was the inspiration behind Aamir Khan's 'Dangal'|date=23 October 2016|newspaper=DNA India|accessdate=2 November 2016}}</ref><ref>{{cite news|url=http://timesofindia.com/articleshow/55013292.cms|title=Making of 'Dangal' inspired by a small newspaper article|date=23 October 2016|newspaper=[[ದಿ ಟೈಮ್ಸ್ ಆಫ್ ಇಂಡಿಯಾ]]|accessdate=2 November 2016}}{{Dead link|date=July 2019|bot=InternetArchiveBot|fix-attempted=yes}}</ref> ತಿವಾರಿ ಚಿತ್ರಕಥೆಯ ಮೇಲೆ ಸುಮಾರು ಒಂದು ವರ್ಷ ಕೆಲಸ ಮಾಡಿದ ಮೇಲೆ ಯುಟಿವಿ ಮೋಷನ್ ಪಿಕ್ಚರ್ಸ್ನ ಸಿಇಒ ರಾನಿ ಸ್ಕ್ರ್ಯೂವಾಲಾ ಮತ್ತು ಕಪೂರ್ ಬಳಿ ಅಂತಿಮ ಕಥೆಯೊಂದಿಗೆ ಹೋದರು. ಆಮಿರ್ ಖಾನ್ ಫೋಗಾಟ್ನ ಪಾತ್ರವಹಿಸಬೇಕೆಂದು ಸಲಹೆ ನೀಡಿದರು.<ref name="tw1" />
ತಮ್ಮ ಬಳಿ ಕಥೆ ಬರುವ ಕೆಲವು ತಿಂಗಳ ಮುಂಚೆ, ಆಮಿರ್ ಖಾನ್ ಫೋಗಾಟ್ ಸೋದರಿಯರನ್ನು ತಮ್ಮ ದೂರದರ್ಶನ ಟಾಕ್ ಶೋ ಸತ್ಯಮೇವ ಜಯತೆಯಲ್ಲಿ ಆಹ್ವಾನಿಸಿ ಅವರ ಸಂದರ್ಶನ ನಡೆಸಿದ್ದರು.<ref>{{cite news|url=https://www.indiatimes.com/entertainment/celebs/the-real-phogat-sisters-aamir-s-dangal-connection-began-on-the-sets-of-satyamev-jayate-268347.html|title=The Real Phogat Sisters & Aamir's 'Dangal' Connection Began On The Sets Of Satyamev Jayate!|date=28 December 2016|work=[[India Times]]}}</ref> ಆಮೇಲೆ ಖಾನ್ ಬಳಿ ತಿವಾರಿ ಮತ್ತು ಕಪೂರ್ ಹೋದರು.<ref>{{cite news|url=http://www.news18.com/news/movies/when-geeta-and-babita-phogat-appeared-on-aamir-khans-tv-show-1328288.html|title=When Geeta and Babita Phogat Appeared on Aamir Khan's TV Show|date=27 December 2016|work=[[CNN-News18]]}}</ref> ಖಾನ್ ಅದರ ಮೊದಲ ನಿರೂಪಣೆಯನ್ನು ಇಷ್ಟಪಟ್ಟರು. ಖಾನ್ ಆಗ ಇನ್ನೊಂದು ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದರು. ಆ ಪಾತ್ರಕ್ಕೆ ೫೫ ವರ್ಷ ವಯಸ್ಸಿನ ನಟ ಬೇಕಾಗಿದ್ದರಿಂದ ಮತ್ತು ಅವರು ಆಗಲೂ ಯುವ ಪಾತ್ರಗಳನ್ನು ಮಾಡುತ್ತಿದ್ದರಿಂದ ಅವರು ಈ ಚಿತ್ರವನ್ನು 5–10 ವರ್ಷಗಳ ನಂತರ ಮಾಡಲು ಬಯಸಿದ್ದರು. ಕೆಲವು ತಿಂಗಳ ನಂತರ ಆಮಿರ್ ತಿವಾರಿಯವರಿಗೆ ಕರೆ ಮಾಡಿ ಕಥೆಯನ್ನು ಮತ್ತೊಮ್ಮೆ ನಿರೂಪಿಸಬೇಕೆಂದು ಕೇಳಿಕೊಂಡರು.<ref>{{cite news|url=http://timesofindia.indiatimes.com//entertainment/hindi/bollywood/news/Aamir-Khan-wanted-to-do-Dangal-when-60/articleshow/53046449.cms|title=Aamir Khan wanted to do 'Dangal' when 60|date=4 July 2016|newspaper=[[ಟೈಮ್ಸ್ ಆಫ್ ಇಂಡಿಯ]]|accessdate=14 November 2016|archive-url=https://web.archive.org/web/20170202045453/http://timesofindia.indiatimes.com//entertainment/hindi/bollywood/news/Aamir-Khan-wanted-to-do-Dangal-when-60/articleshow/53046449.cms|archive-date=2 February 2017|url-status=dead}}</ref>
2014ರಲ್ಲಿ, ತಾವು ನಿತೇಶ್ ತಿವಾರಿ ನಿರ್ದೇಶನದ ತಮ್ಮ ಮುಂದಿನ ಚಿತ್ರ ''ದಂಗಲ್''ನಲ್ಲಿ ಕುಸ್ತಿಪಟುವಿನ ಪಾತ್ರವಹಿಸುತ್ತಿರುವುದಾಗಿ ಆಮಿರ್ ಘೋಷಿಸಿದರು. ಇದು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾಟ್ರ ಸಿನಿಮಾತ್ಮಕ ಜೀವನ ಚರಿತ್ರೆಯಾಗಿತ್ತು.<ref>{{Cite web|url=https://www.bizasialive.com/aamir-khan-to-play-wrestler-in-dangal/|title=Aamir Khan to play wrestler in 'Dangal'|last=Baddhan|first=Raj|date=2014-12-12|website=BizAsia {{!}} Media, Entertainment, Showbiz, Events and Music|language=en-GB|access-date=2019-06-14}}</ref>
ಮಾರ್ಚ್ ೨೦೧೫ರಲ್ಲಿ, ಖಾನ್ ಮತ್ತು ''ದಂಗಲ್''ನ ಇಡೀ ತಂಡಕ್ಕೆ ತರಬೇತಿ ನೀಡುವಂತೆ ಕೇಳಲು ಆಮಿರ್ ಖಾನ್ ಪ್ರೊಡಕ್ಷನ್ಸ್ ಕಿರಿಯ ಭಾರತೀಯ ಮಹಿಳೆಯರ ಕುಸ್ತಿ ತಂಡದ ತರಬೇತುದಾರರಾದ ಕ್ರಿಪಾ ಶಂಕರ್ ಪಟೇಲ್ ಬಿಷ್ಣೋಯಿ ಬಳಿ ಹೋಯಿತು.
ಈ ಚಿತ್ರಕ್ಕಾಗಿ ಖಾನ್ ಸ್ವಲ್ಪ ತೂಕ ಇಳಿಸಿದರು ಮತ್ತು ಹರಿಯಾಣವಿ ಪಾಠಗಳನ್ನು ಹಾಗೂ ಪ್ರಾಂತ ಭಾಷೆಯ ತರಬೇತಿಯನ್ನು ತೆಗೆದುಕೊಂಡರು.<ref>{{cite web|url=http://timesofindia.indiatimes.com/entertainment/hindi/bollywood/news/Aamir-Khan-to-lose-weight-for-Dangal/articleshow/47947726.cms|title=Aamir Khan to lose weight for 'Dangal'|work=The Times of India|accessdate=7 November 2015}}</ref><ref>{{cite web|url=http://timesofindia.com/articleshow/47699900.cms|title=Four new girls in Aamir Khan's life|work=The Times of India|accessdate=7 November 2015}}</ref> ಅವರು ಚಿತ್ರದಲ್ಲಿ ಎರಡು ವಿಶಿಷ್ಟ ಪಾತ್ರಗಳನ್ನು ವಹಿಸಿದರು: ೬೦ ವರ್ಷ ವಯಸ್ಸಿನ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಾಟ್, ಮತ್ತು ಫೋಗಾಟ್ರ ೨೦ ವರ್ಷ ವಯಸ್ಸಿನ ಪಾತ್ರ. ಹಿರಿಯ ವಯಸ್ಸಿನ ಫೋಗಾಟ್ ಪಾತ್ರವನ್ನು ವಹಿಸಲು ಖಾನ್ ೩೦ ಕೆ.ಜಿ. ತೂಕ ಹೆಚ್ಚಿಸಿ ೯೮ ಕೆ.ಜಿ. ತೂಕ ತಲುಪಿದ್ದರು ಎಂದು ವರದಿಯಾಯಿತು. ನಂತರ ''ದಂಗಲ್''ನಲ್ಲಿ ಕಿರಿಯ ಪಾತ್ರವನ್ನು ವಹಿಸಲು ಆ ತೂಕವನ್ನು ಇಳಿಸಿಕೊಂಡರು.<ref>{{cite web|url=http://indianexpress.com/article/lifestyle/fitness/aamir-khan-weight-loss-story-secret-for-dangal-2857618/|title=How Aamir Khan followed the calorie-count method to lose around 25 kg for Dangal|date=29 November 2016|publisher=Divya Goyal|newspaper=The Indian Express}}</ref><ref>{{cite web|url=http://indianexpress.com/article/lifestyle/fitness/aamir-khans-strict-diet-and-workout-plan-for-his-fat-to-fit-for-dangal-video-4401261/|title=Video: Aamir Khan's strict diet and workout plan for his fat to fit journey for Dangal|date=29 November 2016|newspaper=The Indian Express}}</ref> ಈ ಚಿತ್ರವನ್ನು ರೂ. ೭೦ ಕೋಟಿ ಬಂಡವಾಳದಲ್ಲಿ ತಯಾರಿಸಲಾಯಿತು.<ref name="budget" />
=== ಪಾತ್ರ ಹಂಚಿಕೆ ===
ಮಾರ್ಚ್ ೨೦೧೫ರಲ್ಲಿ, ಖಾನ್ರ ಪರದೆ ಮೇಲಿನ ಪುತ್ರಿಯರ ಪಾತ್ರಕ್ಕಾಗಿ ಅನೇಕ ನಟಿಯರನ್ನು ಪರಿಗಣಿಸಲಾಗುತ್ತಿತ್ತು.<ref>{{cite news|url=http://www.dnaindia.com/entertainment/report-revealed-who-are-playing-aamir-khan-s-daughters-in-dangal-2067855|title=Revealed: Who are playing Aamir Khan's daughters in 'Dangal'?|last1=Rakshit|first1=Nayandeep|date=11 March 2015|work=Daily News and Analysis|accessdate=31 May 2017|archiveurl=https://web.archive.org/web/20170531050126/http://www.dnaindia.com/entertainment/report-revealed-who-are-playing-aamir-khan-s-daughters-in-dangal-2067855|archivedate=31 May 2017}}</ref> ಎಪ್ರಿಲ್ನಲ್ಲಿ, ಫ಼ಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾರಿಗೆ ಹರಿಯಾಣದ ಭಿವಾನಿಯ ಬಲಾಲಿ ಗ್ರಾಮದ ಜಾಟ್ ಸಮುದಾಯದವರಾದ ಪುತ್ರಿಯರ ಪಾತ್ರಗಳನ್ನು ಹಂಚಲಾಯಿತು.<ref>{{cite web|url=http://www.mumbaimirror.com/entertainment/bollywood/Meet-Aamir-Khans-wrestler-daughters/articleshow/47007245.cms|title=Meet Aamir Khan's wrestler daughters|work=Mumbai Mirror|accessdate=7 November 2015}}</ref><ref>{{cite web|url=http://www.deccanchronicle.com/150423/entertainment-bollywood/article/aamir-khans-daughters-dangal-finally-revealed|title=Aamir Khan's daughters in 'Dangal' finally revealed!|work=Deccan Chronicle|accessdate=7 November 2015}}</ref><ref>{{cite web|url=http://indianexpress.com/article/entertainment/bollywood-confidential/aamir-khan-has-found-his-onscreen-daughters-for-dangal|title=Aamir Khan has found his onscreen daughters for 'Dangal'?|date=22 April 2015|work=The Indian Express|accessdate=7 November 2015}}</ref> ಗೀತಾ ಫೋಗಾಟ್ ೨೦೧೨ ರ [[೨೦೧೨ರ ಒಲಂಪಿಕ್ ಕ್ರೀಡಾಕೂಟ|ಲಂಡನ್ ಒಲಿಂಪಿಕ್ಸ್]]ನಲ್ಲಿ ಭಾಗವಹಿಸಿದ್ದರು.<ref>{{cite web|url=http://www.tribuneindia.com/news/haryana/community/aamir-picks-phogat-sisters-story-for-his-next/35216.html|title=Aamir picks Phogat sisters' story for his next|author=Tribune News Service|work=The Tribune Chandigarh, India|accessdate=7 November 2015|archive-date=11 ಅಕ್ಟೋಬರ್ 2015|archive-url=https://web.archive.org/web/20151011185402/http://www.tribuneindia.com/news/haryana/community/aamir-picks-phogat-sisters-story-for-his-next/35216.html|url-status=dead}}</ref> ಬಬೀತಾ ಗ್ಲ್ಯಾಸ್ಗೊದಲ್ಲಿನ ೨೦೧೪ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು.<ref>{{cite web|url=http://www.dnaindia.com/lifestyle/report-meet-the-medal-winning-phogat-sisters-2009485|title=Meet the medal winning Phogat sisters|date=10 August 2014|work=Daily News and Analysis|accessdate=7 November 2015}}</ref><ref>{{cite web|url=http://www.mid-day.com/articles/wrestling-coach-mahavir-phogat-overlooked-for-dronacharya-award/15523177|title=Wrestling coach Mahavir Phogat overlooked for Dronacharya Award|date=12 August 2014|work=Mid Day|accessdate=7 November 2015}}</ref> ಜೂನ್ ೨೦೧೫ರಲ್ಲಿ, ಬಾಲನಟಿಯರಾದ (ಕಾಶ್ಮೀರದ) ಜ಼ಾಯರಾ ವಸೀಮ್ ಮತ್ತು (ದೆಹಲಿಯ) ಸುಹಾನಿ ಭಟ್ನಾಗರ್ರನ್ನು ''ದಂಗಲ್''ನಲ್ಲಿ ಸೇರಿಸಿಕೊಳ್ಳಲಾಯಿತು.<ref>{{cite web|url=http://www.bollywoodhungama.com/news/14967030/Kids-Zarina-Wasim-and-Suhani-Bhatnagar-roped-in-for-Aamir-Khan-starrer-Dangal|title=Kids Zarina Wasim and Suhani Bhatnagar roped in for Aamir Khan starrer Dangal|author=Bollywood Hungama|work=Bollywood Hungama|accessdate=7 November 2015}}</ref> ಆಯುಷ್ಮಾನ್ ಖುರಾನಾರ ಸೋದರ ಅಪಾರ್ಶಕ್ತಿ ಖುರಾನಾರಿಗೂ ಒಂದು ಪಾತ್ರವನ್ನು ಹಂಚಲಾಯಿತು.<ref>{{cite web|url=http://www.bollywoodhungama.com/news/15017705/Ayushmann-Khurranas-brother-to-make-debut-in-Dangal|title=Ayushmann Khurrana's brother to make debut in Dangal|author=Bollywood Hungama|work=Bollywood Hungama|accessdate=7 November 2015}}</ref> ಮುಕೇಶ್ ಛಾಬ್ರಾ ''ದಂಗಲ್''ನ ಪಾತ್ರಹಂಚಿಕಾ ನಿರ್ದೇಶಕರಾಗಿದ್ದರು. ಖಳನಾಯಕನ ಪಾತ್ರವನ್ನು ವಹಿಸಲು ವಿಕ್ರಮ್ ಸಿಂಗ್ರನ್ನು ನೇಮಿಸಿಕೊಳ್ಳಲಾಯಿತು.<ref>{{cite web|url=http://www.mid-day.com/articles/makers-of-aamir-khans-dangal-found-their-villain/16358179|title=Makers of Aamir Khan's 'Dangal' found their villain?|date=10 July 2015|work=Mid Day|accessdate=7 November 2015}}</ref><ref>{{cite web|url=http://movies.ndtv.com/bollywood/makers-of-aamir-khans-dangal-found-their-villain-780107|title=Makers of Aamir Khans Dangal Found Their Villain?|work=NDTV|accessdate=7 November 2015}}</ref> ಆಮಿರ್ ಖಾನ್ರ ಸೋದರಳಿಯ ಪಾಬ್ಲೊ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದರು.<ref>{{cite web|url=http://www.deccanchronicle.com/150722/entertainment-bollywood/article/aamir-khan%E2%80%99s-nephew-pablo-roped-ad-dangal|title=Aamir Khan's nephew Pablo roped in as AD for 'Dangal'|work=Deccan Chronicle|accessdate=7 November 2015}}</ref><ref>{{cite web|url=http://www.indiatvnews.com/entertainment/bollywood/aamir-khan-to-launch-his-nephew-pablo-with-dangal-22827.html|title=Aamir Khan to launch his nephew Pablo with 'Dangal'|work=India TV News|accessdate=7 November 2015}}</ref> ಪಾತ್ರಕ್ಕಾಗಿ ೭೦ ನಟಿಯರ ಅಭಿನಯ ಪರೀಕ್ಷೆ ನಡೆಸಿದ ಮೇಲೆ ಅಂತಿಮವಾಗಿ ಮಹಾವೀರ್ ಸಿಂಗ್ ಫೋಗಾಟ್ರ ಹೆಂಡತಿ ದಯಾ ಕೌರ್ರಾಗಿ ಸಾಕ್ಷಿ ತನ್ವರ್ರನ್ನು ತರಲಾಯಿತು.<ref>{{cite news|url=http://www.bollywoodhungama.com/movies/features/type/view/id/9027|title=Check out: Aamir Khan and Sakshi Tanwar pose with Phogat girls|author=Bollywood Hungama|work=Bollywood Hungama|accessdate=7 November 2015}}</ref><ref>{{cite web|url=http://movies.ndtv.com/bollywood/aamir-khans-wife-in-dangal-has-finally-been-cast-its-not-mallika-sherawat-1206639|title=Aamir Khan's Wife in Dangal Has Finally Been Cast. It's Not Mallika Sherawat|work=NDTV|accessdate=7 November 2015}}</ref><ref>{{cite web|url=http://www.hindustantimes.com/bollywood/sakshi-tanwar-to-play-aamir-khan-s-wife-in-dangal/article1-1379399.aspx|title=Sakshi Tanwar to play Aamir Khan's wife in Dangal?|work=Hindustan Times|accessdate=7 November 2015|archive-date=25 ಡಿಸೆಂಬರ್ 2018|archive-url=https://web.archive.org/web/20181225151435/https://www.hindustantimes.com/bollywood/sakshi-tanwar-to-play-aamir-khan-s-wife-in-dangal/story-mk4SUtN5HQCXI9LP31XUXP.html|url-status=dead}}</ref> ಮಹಾವೀರ್ ಫೋಗಾಟ್ನ ಅತ್ಯಂತ ಕಿರಿಯ ಮಗಳು ಸಂಗೀತಾ ಪಾತ್ರವಹಿಸಲು ಅನನ್ಯಾಳನ್ನು ಆಯ್ಕೆ ಮಾಡಲಾಯಿತು.<ref>{{cite web|url=http://www.hindustantimes.com/punjab/little-star-from-amritsar-floors-aamir-khan-s-dangal/story-TH8rYNEso4UPFZMSBOBJtM.html|title=Little star from Amritsar floors Aamir Khan's 'Dangal'|work=Hindustan Times|accessdate=7 November 2015}}</ref><ref>{{cite web|url=http://www.tribuneindia.com/news/amritsar/child-actor-from-city-to-play-aamir-s-daughter-in-dangal/151407.html|title=Child actor from city to play Aamir's daughter in 'Dangal'|author=Tribune News Service|work=The Tribune Chandigarh, India|accessdate=7 November 2015|archive-date=18 ನವೆಂಬರ್ 2015|archive-url=https://web.archive.org/web/20151118192344/http://www.tribuneindia.com/news/amritsar/child-actor-from-city-to-play-aamir-s-daughter-in-dangal/151407.html|url-status=dead}}</ref> ಅಕ್ಟೋಬರ್ ೨೦೧೫ರಲ್ಲಿ, ಚಿತ್ರದಲ್ಲಿ ಒಂದು ನಕಾರಾತ್ಮಕ ಪಾತ್ರವನ್ನು ವಹಿಸಲು ವಿವೇಕ್ ಭಟೇನಾರನ್ನು ಆಯ್ಕೆಮಾಡಲಾಯಿತು.<ref>{{cite web|url=http://indianexpress.com/article/entertainment/bollywood/vivan-bhatena-playing-negative-role-in-aamir-khans-dangal/|title=Vivan Bhatena playing negative role in Aamir Khan's 'Dangal'|date=31 October 2015|work=The Indian Express|accessdate=7 November 2015}}</ref>
=== ಚಿತ್ರೀಕರಣ ===
''ದಂಗಲ್''ನ ಚಿತ್ರೀಕರಣ ಕಾರ್ಯಕ್ರಮವು ೧ ಸೆಪ್ಟೆಂಬರ್ ೨೦೧೫ರಂದು ಆರಂಭವಾಯಿತು.<ref>{{cite web|url=http://timesofindia.indiatimes.com/entertainment/hindi/bollywood/news/Aamir-Khan-to-start-shooting-for-Dangal-on-September-1/articleshow/48554501.cms|title=Aamir Khan to start shooting for 'Dangal' on September 1|work=The Times of India|accessdate=7 November 2015}}</ref><ref>{{cite web|url=http://indianexpress.com/article/entertainment/bollywood/aamir-khans-dangal-update-two-more-actresses-roped-in-to-play-the-younger-daughters|title=Aamir Khan's 'Dangal' update: Two more actresses finalised to play the younger daughters|date=17 June 2015|work=The Indian Express|accessdate=7 November 2015}}</ref> [[ಲುಧಿಯಾನ]]ದ ಹಳ್ಳಿಗಳಿಗೆ ಹರಿಯಾಣವಿ ರೂಪಾಂತರವನ್ನು ನೀಡಲಾಯಿತು.<ref>{{cite web|url=http://indianexpress.com/article/entertainment/bollywood/ludhiana-gets-ready-for-aamir-khans-dangal/|title=For Aamir Khan's film 'Dangal', Punjab villages turn 'Haryanvi'|date=1 September 2015|work=The Indian Express|accessdate=7 November 2015}}</ref><ref>{{cite web|url=http://www.hindustantimes.com/chandigarh/stage-is-set-villages-near-ludhiana-converted-aamir-khan-s-dangal/article1-1385798.aspx|title=Stage is set: Villages near Ludhiana converted for Aamir Khan's Dangal|work=Hindustan Times|accessdate=7 November 2015|archive-date=14 ಸೆಪ್ಟೆಂಬರ್ 2015|archive-url=https://web.archive.org/web/20150914210642/http://www.hindustantimes.com/chandigarh/stage-is-set-villages-near-ludhiana-converted-aamir-khan-s-dangal/article1-1385798.aspx|url-status=dead}}</ref> ಚಿತ್ರೀಕರಣವು ಪಂಜಾಬ್ ಮತ್ತು ಹರಿಯಾಣಾದ ಹಳ್ಳಿಗಳಲ್ಲಿ ನಡೆಯಿತು.<ref>{{cite news|url=http://www.bollywoodhungama.com/movies/features/type/view/id/9191|title=Aamir Khan shoots Dangal in one of oldest schools of Punjab|author=Bollywood Hungama|work=Bollywood Hungama|accessdate=7 November 2015}}</ref><ref>{{cite web|url=http://indianexpress.com/article/entertainment/bollywood/aaj-se-dangal-shuru-aamir-khan-shares-the-first-look-from-the-movie|title='Dangal' shuru: Aamir Khan shares first look poster of the movie|work=The Indian Express|accessdate=20 October 2015}}</ref>
ಸೆಪ್ಟೆಂಬರ್ ೨೦೧೫ರಿಂದ ಡಿಸೆಂಬರ್ ೨೦೧೫ರ ವರೆಗೆ ಆಮಿರ್ ಖಾನ್ ೯% ಕೊಬ್ಬನ್ನು ಹೆಚ್ಚಿಸಿಕೊಂಡು ''ದಂಗಲ್''ಗಾಗಿ ಸುಮಾರು ೯೮ ಕೆ.ಜಿ. ತೂಕವನ್ನು ಹೊಂದಿದ್ದರು. ಜನೆವರಿ ೨೦೧೬ರಿಂದ ಎಪ್ರಿಲ್ ೨೦೧೬ರ ವರೆಗೆ ಅವರು ತಮ್ಮ ಎಂದಿನ ಆಕಾರವನ್ನು ಮತ್ತೆ ಪಡೆದರು ಮತ್ತು ''ದಂಗಲ್''ನ ಚಿತ್ರೀಕರಣವನ್ನು ನಿಲ್ಲಿಸಿ ಮುಂದಿನ ಚಿತ್ರಗಳಿಗಾಗಿ ಕಥೆಯನ್ನು ಕೇಳಿದರು.<ref>{{cite web|url=http://www.dnaindia.com/entertainment/report-i-have-four-months-to-get-to-9-body-fat-aamir-khan-2111095|title=I have four months to get to 9% body fat: Aamir Khan|date=5 August 2015|work=Daily News and Analysis|accessdate=7 November 2015}}</ref>
ಚಿತ್ರೀಕರಣದ ವೇಳೆ ಆಮಿರ್ ಎರಡು ಬಾರಿ ಗಾಯಗೊಂಡರು. ಒಮ್ಮೆ ಖಾನ್ಗೆ ಸಣ್ಣಪುಟ್ಟ ಗಾಯಗಳಾಗಿ ಅವರ ಬೆನ್ನಿನಲ್ಲಿ ಸ್ನಾಯು ಸೆಳೆತಗಳಾದವು. ಮತ್ತೊಮ್ಮೆ, ರಂಗಸಜ್ಜಿನಲ್ಲಿ ಭುಜದ ಗಾಯಕ್ಕೀಡಾಗಿ ಖಾನ್ ಕುಸಿದು ಬಿದ್ದರು. ಗಾಯದಿಂದ ಚೇತರಿಸಿಕೊಂಡು ಚಿತ್ರೀಕರಣವನ್ನು ಪುನರಾರಂಭಿಸಿದರು.
ಚಿತ್ರತಂಡವು ಪುಣೆಯಲ್ಲಿನ ಶ್ರೀ ಶಿವ್ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿನ ಮತ್ತು ಅದರ ಸುತ್ತಲಿನ ಕ್ರೀಡಾಂಗಣದಲ್ಲಿ ಚಿತ್ರೀಕರಣ ನಡೆಸಿತು. ಆ ವೇಳೆಯಲ್ಲಿ ಭಾಗವಹಿಸುತ್ತಿದ್ದ ವಿದೇಶಿ ಕ್ರೀಡಾಪಟುಗಳನ್ನು ಚಿತ್ರದಲ್ಲಿ ಹಿನ್ನೆಲೆ ಕ್ರೀಡಾಪಟುಗಳ ಪಾತ್ರವಹಿಸಲು ನೇಮಿಸಿಕೊಳ್ಳಲಾಯಿತು.
ಕುಸ್ತಿ ದೃಶ್ಯಾವಳಿಗಳನ್ನು ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾಯಿತು. ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ರಾಷ್ಟ್ರೀಯ ಕ್ರೀಡೆಗಳ ದೃಶ್ಯಾವಳಿಗಳನ್ನು ದೆಹಲಿಯ ಬೇರೊಂದು ಕ್ರೀಡಾಂಗಣದಲ್ಲಿ ಚಿತ್ರೀಕರಿಸಲಾಯಿತು.<ref>{{cite web|url=http://timesofindia.com/articleshow/50651327.cms|title=Aamir Khan shoots in Delhi for 'Dangal'|date=20 January 2016|work=[[ದಿ ಟೈಮ್ಸ್ ಆಫ್ ಇಂಡಿಯಾ]]|accessdate=7 August 2016}}</ref>
ಚಿತ್ರವು ಅನೇಕ ದಶಕಗಳ ಹಿನ್ನೆಲೆ ಹೊಂದಿರುವುದರಿಂದ, ಛಾಯಾಗ್ರಾಹಕ ಸತ್ಯಜೀತ್ ಪಾಂಡೆ ಮತ್ತು ಬಣ್ಣಗಾರ ಆಶೀರ್ವಾದ್ ಹಾಡ್ಕರ್ ತಯಾರಿಕಾಪೂರ್ವ ಹಂತದಲ್ಲಿ ಚರ್ಮದ ಬಣ್ಣಗಳು ಮತ್ತು ವಸ್ತ್ರಗಳಿಗಾಗಿ ಅನೇಕ ಪರೀಕ್ಷೆಗಳನ್ನು ಪ್ರಯೋಗ ಮಾಡಿದರು. ಚಿತ್ರದಲ್ಲಿ ಪ್ರಧಾನವಾಗಿ ನೈಸರ್ಗಿಕ ಬೆಳಕನ್ನು ಬಳಸಲಾಯಿತು.
== ಧ್ವನಿವಾಹಿನಿ ==
ಚಿತ್ರದ ಸಂಗೀತವನ್ನು ಪ್ರೀತಮ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ಹಿಂದಿಯಲ್ಲಿ ಅಮಿತಾಭ್ ಭಟ್ಟಾಚಾರ್ಯ, ತಮಿಳಿನಲ್ಲಿ ರಾಜೇಶ್ ಮಲಾರ್ವಣ್ಣನ್ ಮತ್ತು ತೆಲುಗಿನಲ್ಲಿ ವನಮಾಲಿ ಬರೆದಿದ್ದಾರೆ.<ref>{{cite news|url=http://www.deccanchronicle.com/150630/entertainment-bollywood/article/aamir-khan-and-pritam-collaborate-‘dangal’|title=Aamir Khan and Pritam to collaborate for 'Dangal'|date=30 June 2015|newspaper=Deccan Chronicle|accessdate=5 March 2016}}</ref> ದಲೇರ್ ಮೆಹಂದಿ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದರು.<ref>{{cite news|url=http://www.radioandmusic.com/entertainment/editorial/news/151014-daler-mehndi-sing-aamir-khans-dangal#|title=Daler Mehndi to sing for Aamir Khan's 'Dangal'|date=14 October 2015|accessdate=5 March 2016|publisher=RadioandMusic.com}}</ref> "ಧಾಕಡ್" ಹಾಡನ್ನು ರ್ಯಾಪರ್ ಆದ ರಫ಼್ತಾರ್ ಹಾಡಿದರು ಮತ್ತು ಇದು ಜನಪ್ರಿಯವಾಯಿತು.<ref>{{Cite web|url=https://www.news18.com/news/movies/raftaars-lends-his-voice-for-dangals-new-song-dhaakad-1315004.html|title=Raftaar Lends His Voice for Dangal's New Song Dhaakad|website=News18|access-date=2019-10-25}}</ref> ಆಮಿರ್ ಖಾನ್ ಈ ಹಾಡಿನ ತಮ್ಮ ಸ್ವಂತ ಆವೃತ್ತಿಯನ್ನು ರ್ಯಾಪ್ ಮಾಡಿ ಧ್ವನಿವಾಹಿನಿಯಲ್ಲಿ ಸೇರಿಸಿದರು.<ref>{{Cite web|url=https://www.newsnation.in/entertainment/bollywood/dhaakad-song-from-dangal-achieves-12-million-views-in-3-days-152263.html|title=‘Dhaakad’ song from Aamir Khan’s Dangal achieves 12 million views in 3 days - News Nation|last=|first=|date=|website=News Nation|language=en|access-date=2019-10-25}}</ref> ಧ್ವನಿವಾಹಿನಿ ಸಂಗ್ರಹವನ್ನು ೨೩ ನವಂಬರ್ ೨೦೧೬ರಂದು ಹಿಂದಿಯಲ್ಲಿ ಮತ್ತು ೨೬ ನವಂಬರ್ ೨೦೧೬ರಂದು ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಮಾಡಲಾಯಿತು.<ref>{{Cite web|url=https://www.bollywoodlife.com/news-gossip/dangal-music-review-pritam-works-wonders-with-a-rustic-soundtrack-for-aamir-khans-wrestling-biopic-855937/|title=Dangal music review: Pritam works wonders with a rustic soundtrack for Aamir Khan's wrestling biopic|date=2016-12-19|website=Bollywood Life|language=en-EN|access-date=2019-10-25}}</ref>
== ಬಿಡುಗಡೆ ==
''ದಂಗಲ್'' ಚಿತ್ರವನ್ನು ವಿಶ್ವಾದ್ಯಂತ ೨೩ ಡಿಸೆಂಬರ್ ೨೦೧೬ರಂದು ಬಿಡುಗಡೆ ಮಾಡಲಾಯಿತು.<ref name="USre">{{cite web|url=http://hindustantimes.com/bollywood/dangal-aamir-khan-s-film-has-an-impressive-opening-in-us-canada/story-p9dEG4ZF8Uxv2Xmz8JNoqK.html|title=Dangal: Aamir Khan's film has an impressive opening in US, Canada|accessdate=27 December 2016}}</ref> ಇದನ್ನು ಡಬ್ ಮಾಡಿದ ರೂಪದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ''ಯುದ್ಧಮ್'' ಎಂದೂ ಬಿಡುಗಡೆ ಮಾಡಲಾಯಿತು.<ref>{{cite web|url=http://www.thehindu.com/entertainment/movies/Mind-your-language/article17074029.ece|title=Mind your language|publisher=}}</ref><ref>{{cite web|url=http://businessworld.in/article/-110-Million-Prize-Fight/03-02-2017-112432/|title=$110 Million Prize Fight|last=Sinha|first=Ashish|publisher=}}</ref> ''ದಂಗಲ್'' ಅನ್ನು ಹೆಣ್ಣು ಮಕ್ಕಳ ಆಯ್ದ ಗರ್ಭಪಾತವನ್ನು ಕಡಿಮೆಮಾಡುವ, ಹುಡುಗಿಯರನ್ನು ರಕ್ಷಿಸುವ, ಮತ್ತು ಅವರಿಗೆ ಶಿಕ್ಷಣ ನೀಡುವ ಗುರಿ ಹೊಂದಿದ [[ಭಾರತ ಸರ್ಕಾರ]]ದ ಬೇಟಿ ಬಚಾವೊ ಬೇಟಿ ಪಢಾವೊ ಸಾಮಾಜಿಕ ಅಭಿಯಾನವನ್ನು ಪ್ರಚಾರಮಾಡಲು ಆರು ಭಾರತೀಯ ರಾಜ್ಯಗಳು - [[ಉತ್ತರ ಪ್ರದೇಶ]], [[ಉತ್ತರಾಖಂಡ]], [[ಹರ್ಯಾಣಾ]], ಛತ್ತೀಸ್ಗಢ್, ಮಧ್ಯ ಪ್ರದೇಶ ಮತ್ತು [[ದೆಹಲಿ]]ಯಲ್ಲಿ ತೆರಿಗೆ ಮುಕ್ತವೆಂದು ಘೋಷಿಸಲಾಯಿತು.<ref>{{cite web|url=http://www.firstpost.com/entertainment/aamir-khans-dangal-gets-u-certificate-from-cbfc-will-it-get-tax-exemption-from-government-3145862.html|title=Aamir Khan's Dangal gets 'U' certificate from CBFC|date=8 December 2016|work=Firstpost|accessdate=22 December 2016}}</ref><ref>{{cite web|url=http://www.indicine.com/movies/bollywood/dangal-tax-free-uttar-pradesh|title=Dangal Tax Free in Uttar Pradesh|date=15 December 2016|work=Indicine|accessdate=16 December 2016}}</ref><ref>{{cite web|url=http://indiatoday.intoday.in/video/aamir-khan-dangal-taax-free-fatima-sanya-mahavir-signh-phogat/1/843030.html|title=Dangal made tax-free in Haryana: Aamir Khan's film gets a thumbs up from India|website=intoday.in|publisher=India Today|accessdate=27 December 2016}}</ref><ref>{{cite web|url=http://timesofindia.indiatimes.com/city/raipur/dangal-gets-tax-free-status-in-cg/articleshow/56220357.cms|title=Dangal gets tax-free status in CG|date=28 December 2016|website=timesofindia.indiatimes.com/|publisher=The Times of India}}</ref><ref>{{cite web|url=http://indianexpress.com/article/sports/sport-others/dangal-made-tax-free-in-haryana-4445335/|title=Aamir Khan starrer Dangal made tax-free in Haryana|website=indianexpress.com/|publisher=Indian Express|accessdate=27 December 2016}}</ref><ref>{{cite web|url=http://www.jantakareporter.com/india/mps-bjp-dangal-tax-free/96081/|title=MP's BJP govt gets inspired by Aamir Khan's Dangal, declares it tax-free|date=|work=|accessdate=22 January 2017}}</ref> ಈ ಚಿತ್ರವು ಜನಪ್ರಿಯ ಪ್ರಸಾರ ವ್ಯವಸ್ಥೆಯಾದ [[ನೆಟ್ಫ್ಲಿಕ್ಸ್]]ನಲ್ಲಿ ಬೇಡಿಕೆ ಮೇರೆಗೆ ವೀಡಿಯೊ ಸೇವೆಯಾಗಿ ಲಭ್ಯವಿದೆ.<ref>{{cite web|url=https://www.netflix.com/title/80166185?s=a&trkid=13747225&t=cp|title=Dangal|website=Netflix|access-date=2020-07-21|archive-date=2020-07-22|archive-url=https://web.archive.org/web/20200722010058/https://www.netflix.com/title/80166185?s=a&trkid=13747225&t=cp|url-status=dead}}</ref>
''ದಂಗಲ್'' ಚಿತ್ರವನ್ನು [[ತೈವಾನ್]]ನಲ್ಲಿ ೨೪ ಮಾರ್ಚ್ ೨೦೧೭ರಂದು ಬಿಡುಗಡೆ ಮಾಡಲಾಯಿತು.<ref>{{cite news|url=http://uk.blastingnews.com/entertainment/2017/05/dangal-china-box-office-collection-movie-entered-rs-800-crore-club-001725183.html|title=Dangal China box office collection: movie entered Rs 800-crore club|date=25 May 2017|work=Blasting News}}</ref> ''ದಂಗಲ್'' ಚಿತ್ರವನ್ನು ೭ನೇ ಬೀಜಿಂಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು''.'' ಇದು ಆ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಚಿತ್ರವಾಗಿತ್ತು ಮತ್ತು ಜಯಘೋಷವನ್ನು ಪಡೆಯಿತು. ಪ್ರದರ್ಶನದಲ್ಲಿ ಚೈನಾದ ಅನೇಕ ಪ್ರಸಿದ್ಧ ವ್ಯಕ್ತಿಗಳು ಉಪಸ್ಥಿತರಿದ್ದರು.<ref>{{cite news|url=http://indianexpress.com/article/entertainment/bollywood/aamir-khan-dangal-receives-standing-ovation-in-china-4622832/|title=Aamir Khan’s Dangal receives standing ovation in China|date=21 April 2017|work=The Indian Express|accessdate=29 April 2017}}</ref> ಇದು ಚೈನಾದ ಚಿತ್ರಮಂದಿರಗಳಲ್ಲಿ ೫ ಮೇ ೨೦೧೭ರಂದು ಬಿಡುಗಡೆಗೊಂಡಿತು, ಮತ್ತು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಸಮಾನವಾಗಿ ಅಗಾಧ ಪ್ರತಿಕ್ರಿಯೆ ಪಡೆಯಿತು.<ref name="bbc1">{{cite news|url=https://www.bbc.com/news/world-asia-39958041|title=Dangal: India's wrestling blockbuster delights China|date=18 May 2017|work=[[BBC]]|accessdate=18 May 2017}}</ref><ref>{{cite news|url=http://www.globaltimes.cn/content/1046486.shtml|title=Chinese fans crazy about ‘Dangal’ actor Aamir Khan|last1=Jingjing|first1=Li|work=[[Global Times]]|accessdate=14 May 2017|archiveurl=https://web.archive.org/web/20170514190702/http://www.globaltimes.cn/content/1046486.shtml|archivedate=14 May 2017}}</ref> ಚಿತ್ರವು [[ಹಾಂಗ್ ಕಾಂಗ್]]ನಲ್ಲಿ ೨೪ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು.<ref>{{cite news|url=http://www.hindustantimes.com/bollywood/aamir-khan-s-dangal-wins-hong-kong-bout-continues-box-office-domination/story-v99Yk3mSC2MbIVCFrsBjZK.html|title=Aamir Khan’s Dangal wins Hong Kong bout, continues box office domination|date=28 August 2017|work=[[Hindustan Times]]}}</ref>
''ದಂಗಲ್'' ಜಪಾನ್ನಲ್ಲಿ ೬ ಎಪ್ರಿಲ್ ೨೦೧೮ರಂದು ಬಿಡುಗಡೆಗೊಂಡಿತು''.''<ref>{{cite web|url=http://gaga.ne.jp/dangal/|title=映画『ダンガル きっと、つよくなる』公式サイト|publisher=Gaga Corporation|accessdate=21 March 2018}}</ref><ref>{{cite news|url=https://www.cinematoday.jp/news/N0096709|title=インド映画史上最大のヒット!アーミル・カーン主演『DANGAL』4月日本公開 - シネマトゥデイ|date=6 December 2017|work=[[:ja:シネマトゥデイ|Cinema Today]]|language=ja-JP}}</ref> ダンガル きっと、つよくなる (''ಡಂಗಾರು ಕಿಟ್ಟೊ, ಟ್ಸುಯೊಕು ನಾರು'') ಎಂಬುದು ಈ ಚಿತ್ರದ [[ಜಪಾನಿ ಭಾಷೆ]]ಯ ಶೀರ್ಷಿಕೆಯಾಗಿತ್ತು.
''ದಂಗಲ್'' [[ದಕ್ಷಿಣ ಕೊರಿಯಾ]]ದಲ್ಲಿ ೨೫ ಎಪ್ರಿಲ್ ೨೦೧೮ರಲ್ಲಿ ಬಿಡುಗಡೆಗೊಂಡಿತು.<ref>{{cite web|url=http://movie.daum.net/moviedb/main?movieId=108733|title=당갈 (2016)|website=[[Daum (web portal)|Daum]]|language=ko|accessdate=9 April 2018}}</ref>
== ವಿಮರ್ಶಾತ್ಮಕ ಪ್ರತಿಕ್ರಿಯೆ ==
{{Multiple image|align=|direction=|total_width=|image1=Zaira Wasim graces closing ceremony of IFFI 2017 in Goa (08) (cropped).jpg|alt1=|caption1=|image2=Fatima Sana Shaikh in 2018.jpg|caption2=|width1=150|width2=163|footer=ಅನೇಕ ಚಲನಚಿತ್ರ ವಿಮರ್ಶಕರು ಜ಼ಾಯರಾ ವಸೀಮ್ ಮತ್ತು ಫ಼ಾತಿಮಾ ಸನಾ ಶೇಖ್ರನ್ನು ಗೀತಾ ಫೋಗಾಟ್ಳ ಅವರ ಯುವ ಮತ್ತು ಪ್ರೌಢ ಪಾತ್ರಕ್ಕಾಗಿ ಪ್ರಶಂಸಿಸಿದರು.}}ವಿಮರ್ಶಕರು ಹಲವುವೇಳೆ ''ದಂಗಲ್''ನಲ್ಲಿನ ವಿಷಯವಸ್ತುವಿನ ಚಿತ್ರಣವನ್ನು ಪ್ರಶಂಸಿಸಿದರು.
ಎಲ್ಲ ಮುಖ್ಯ ನಟರ ಅಭಿನಯಗಳನ್ನು ಪ್ರಶಂಸಿಸುತ್ತಾ ಬಹುತೇಕ ವಿಮರ್ಶಕರು ತಮ್ಮ ಪ್ರಶಂಸೆಯನ್ನು ಖಾನ್ರ ಅಭಿನಯದ ಮೇಲೆ ಕೇಂದ್ರೀಕರಿಸಿದರು.
ಚಿತ್ರವು ಲಾಘವಕಾರಿಗಳ ತನ್ನ ಪಾಲನ್ನೂ ಹೊಂದಿತ್ತು. ಅವರು ನಿರೂಪಣೆ ಮತ್ತು ಅಭಿನಯಗಳನ್ನು ಪ್ರಶಂಸಿಸಿದರಾದರೂ, ಚಲನಚಿತ್ರದಲ್ಲಿ ಚಿತ್ರಿತವಾದ ಸ್ತ್ರೀ ಸ್ವಾತಂತ್ರ್ಯವಾದದ ಪರಿಕಲ್ಪನೆಯು ದೋಷಪೂರಿತವಾಗಿದೆ ಎಂಬ ಅನಿಸಿಕೆ ವ್ಯಕ್ತಪಡಿಸಿದರು. ಕುಸ್ತಿಪಟು ತಂದೆಯು ದೇಶಕ್ಕಾಗಿ ಪದಕ ಗೆಲ್ಲುವ ತನ್ನ ಗುರಿಯ ಅನ್ವೇಷಣೆಯಲ್ಲಿ ತನ್ನ ಪುತ್ರಿಯರಿಗೆ ಅವರ ಇಚ್ಛೆಗೆ ವಿರುದ್ಧವಾಗಿ ತರಬೇತಿ ನೀಡಿದನು ಎಂದು ಅವರು ಸೂಚಿಸಿದರು.
ಟೀಕೆಯು ಚಿತ್ರದ ಇತರ ಕ್ಷೇತ್ರಗಳತ್ತ ಕೂಡ ನಿರ್ದೇಶಿತವಾಗಿತ್ತು, ಉದಾಹರಣೆಗೆ ಅಕಾಡೆಮಿಯಲ್ಲಿನ ತರಬೇತುದಾರನ ಚಿತ್ರಣ.
== ಬಾಕ್ಸ್ ಆಫ಼ಿಸ್ ==
''ದಂಗಲ್'' ವಿಶ್ವಾದ್ಯಂತ $300 ದಶಲಕ್ಷದಷ್ಟು ಹಣಗಳಿಸಿದ ಮೊದಲ ಭಾರತೀಯ ಚಲನಚಿತ್ರವಾಗಿದೆ''.''<ref name="5thForbes" /> ''ದಂಗಲ್'' ಅತ್ಯಂತ ಹೆಚ್ಚು ಹಣಗಳಿಸಿದ ಕ್ರೀಢಾಧಾರಿತ ಚಲನಚಿತ್ರವೂ ಆಗಿದೆ.
=== ಭಾರತ ===
''ದಂಗಲ್'' ಅಂತಿಮವಾಗಿ ಭಾರತದಲ್ಲಿನ ಎಲ್ಲ ಭಾಷೆಗಳಿಂದ ಒಟ್ಟು {{INR|538.03 crore}} ಕೋಟಿಯಷ್ಟು ಹಣಗಳಿಸಿತು.<ref name="hungama" /> ಸ್ಥಳೀಯ ಭಾರತೀಯ ಬಾಕ್ಸ್ ಆಫ಼ಿಸ್ನಲ್ಲಿ ಚಿತ್ರದ ಒಟ್ಟು ಜನಪ್ರವೇಶದ ಸಂಖ್ಯೆ ಸುಮಾರು ೩೭ ದಶಲಕ್ಷದಷ್ಟಿತ್ತು.<ref name="footfalls">{{cite web|url=http://www.boxofficeindia.com/india-footfalls.php|title=Top India Footfalls All Time|website=[[Box Office India]]|accessdate=2 December 2017}}</ref>
=== ವಿದೇಶ ===
ಉತ್ತರ ಅಮೇರಿಕದಲ್ಲಿ ''ದಂಗಲ್'' {{USD}}12.4 ದಶಲಕ್ಷದಷ್ಟು ಗಳಿಸಿತು. ''ದಂಗಲ್'' ಕೊಲ್ಲಿ ದೇಶಗಳ ಪ್ರದೇಶಗಳಿಂದ {{INR}}59.04 ಕೋಟಿಯಷ್ಟು ಗಳಿಸಿತು. ಈ ಚಿತ್ರ ಆಸ್ಟ್ರೇಲಿಯಾದಲ್ಲಿ {{INR}}12.65 ಕೋಟಿಗಿಂತ ಹೆಚ್ಚು ಹಣಗಳಿಸಿತು. ಈ ಚಿತ್ರವು ನ್ಯೂ ಜ಼ೀಲಂಡ್ನಲ್ಲಿ {{INR}}2.98 ಕೋಟಿಯಷ್ಟು ಗಳಿಸಿತು.<ref>{{cite web|url=https://www.the-numbers.com/box-office-chart/weekend/2017/01/20/New-Zealand|title=Weekend New Zealand Chart for January 20th, 2017 (USD)|publisher=the-numbers.com|archiveurl=https://web.archive.org/web/20170521172138/http://www.the-numbers.com/box-office-chart/weekend/2017/01/20/New-Zealand|archivedate=21 May 2017|accessdate=21 May 2017}}</ref> ಯುಕೆಯಲ್ಲಿ {{INR}}25.78 ಕೋಟಿಯಷ್ಟು ಗಳಿಸಿತು.<ref>{{cite news|url=http://indianexpress.com/article/entertainment/dangal-box-office-collection-day-30-aamir-khan-4485467/|title=Dangal box office collection day 30: Aamir Khan film earns Rs 378.24 cr|date=22 January 2017|work=The Indian Express|accessdate=21 May 2017}}</ref>
==== ತೈವಾನ್ ====
ತೈವಾನ್ನಲ್ಲಿ ಈ ಚಿತ್ರವು {{INR}}೪೧ ಕೋಟಿಯಷ್ಟು ಗಳಿಸಿತು.<ref name="firstpost-taiwan">{{cite web|url=http://www.firstpost.com/entertainment/dangals-china-box-office-collection-at-rs-1200-crore-aamir-khan-film-to-enter-2000-crore-club-3731523.html|title=Dangal's China box office collection at Rs 1,200 crore; Aamir Khan film to enter 2000-crore club|date=21 June 2017|website=[[Firstpost]]}}</ref> ಅಲ್ಲಿ ಈ ಚಿತ್ರವು ನಾಲ್ಕು ತಿಂಗಳು ಕಾಲ ಓಡಿತು.
==== ಚೈನಾ ====
ಚೈನಾದಲ್ಲಿ ಇದು ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಿತ್ರವೆನಿಸಿಕೊಂಡಿತು.
ಚಿತ್ರಮಂದಿರಗಳಲ್ಲಿ ಇದರ ಓಟ ಅಂತ್ಯಗೊಂಡ ವೇಳೆಗೆ, ಇದರ ಅಂತಿಮ ಹಣಗಳಿಕೆ ¥1,299.12 ದಶಲಕ್ಷದಷ್ಟಿತ್ತು.<ref name="cbo">{{cite web|url=http://www.cbooo.cn/Alltimedomestic|work=中国票房 (China Box Office)|publisher=Entgroup|language=zh|script-title=zh:内地总票房排名 ("All-Time Domestic Box Office Rankings")}}</ref>
==== ಟರ್ಕಿ ಮತ್ತು ಹಾಂಗ್ ಕಾಂಗ್ ====
ಟರ್ಕಿಯಲ್ಲಿ ''ದಂಗಲ್'' $428,201 ನಷ್ಟು ಗಳಿಸಿತು.<ref name="turkey">{{cite web|url=https://www.boxofficemojo.com/intl/turkey/?yr=2017&wk=41|title=Turkey Box Office, October 13–15, 2017|website=[[Box Office Mojo]]|accessdate=8 February 2018}}</ref>
''ದಂಗಲ್'' ಹಾಂಗ್ ಕಾಂಗ್ನಲ್ಲಿ HK$27,139,998 ನಷ್ಟು ಹಣಗಳಿಸಿತು.<ref name="hungama-dangal">{{cite news|url=http://www.bollywoodhungama.com/movie/dangal/box-office/|title=Dangal Box Office|work=Bollywood Hungama|accessdate=19 January 2018}}</ref>
==== ಜಪಾನ್ ಮತ್ತು ದಕ್ಷಿಣ ಕೊರಿಯಾ ====
ಜಪಾನ್ನಲ್ಲಿ ''ದಂಗಲ್'' ೩ ಕೋಟಿಯಷ್ಟು ಗಳಿಸಿತು.<ref name="japan">{{cite news|url=https://www.firstpost.com/entertainment/dangal-vs-baahubali-2-the-conclusion-in-japan-aamir-khans-film-adds-rs-3-cr-to-unrivaled-global-total-4444855.html|title=Dangal vs Baahubali 2: The Conclusion in Japan — Aamir Khan's film adds Rs 3 cr to unrivaled global total|date=25 April 2018|work=[[Firstpost]]}}</ref>
ದಕ್ಷಿಣ ಕೊರಿಯಾದಲ್ಲಿ, ಈ ಚಿತ್ರವು $850,000 ನಷ್ಟು ಗಳಿಸಿತು.<ref name="krw">{{cite web|url=https://www.ofx.com/en-gb/forex-news/historical-exchange-rates/|title=Historical Exchange Rates Tool & Forex History Data (1069 KRW per USD)|date=30 April 2018|website=[[OFX (company)|OFX]]|archive-url=https://web.archive.org/web/20180619140101/https://www.ofx.com/en-gb/forex-news/historical-exchange-rates/|archive-date=19 June 2018|access-date=16 December 2017|url-status=dead}}</ref>
=== ವಾಣಿಜ್ಯಿಕ ವಿಶ್ಲೇಷಣೆ ===
==== ಭಾರತ ====
ಈ ಚಿತ್ರದ ಬಿಡುಗಡೆಯ ಮೊದಲು ಈ ಚಿತ್ರದಿಂದ ಸೃಷ್ಟಿಯಾದ ಪ್ರಚಾರದ ಹೊರತಾಗಿಯೂ ಇದು ಚೆನ್ನಾಗಿ ಓಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಭಾರತದಲ್ಲಿ ನಡೆಯುತ್ತಿದ್ದ ಅಸಹಿಷ್ಣುತೆ ಚರ್ಚೆಯ ವೇಳೆಯಲ್ಲಿ ಆಮಿರ್ ಖಾನ್ರ ನವೆಂಬರ್ ೨೦೧೫ರ ಹೇಳಿಕೆಯು ಕೆಲವು ವರ್ಗಗಳ ಜನರ ಅಸಮಾಧಾನ ಮತ್ತು ಪ್ರತಿಕೂಲ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿತ್ತು. ಅವರ ಸ್ಪಷ್ಟೀಕರಣದ ಹೊರತಾಗಿಯೂ, ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಯು ಮುಂದುವರೆಯಿತು. ಚಿತ್ರದ ಬಿಡುಗಡೆಯ ಮೊದಲು ಚಿತ್ರದ ಬಹಿಷ್ಕಾರ ಮಾಡಬೇಕೆಂದು ವಿನಂತಿಸಿಕೊಳ್ಳುವ ಪ್ರಚಾರಗಳು ಆರಂಭವಾದವು.<ref>{{cite web|url=http://www.hindustantimes.com/bollywood/being-tolerant-twitterati-slams-aamir-khan-wants-to-boycottdangal/story-ZOMAIvHjpg4aPaQp8oroiO.html|title=Being tolerant? Twitterati slams Aamir Khan, wants to boycott Dangal|date=26 January 2016|work=Hindustan Times|accessdate=23 May 2017}}</ref><ref>{{cite news|url=http://www.financialexpress.com/entertainment/aamir-khan-facing-dangal-trouble-boycottdangal-trends-on-twitter/484178/|title=Aamir Khan facing Dangal trouble? #BoycottDangal trends on Twitter|date=23 December 2016|work=The Financial Express|accessdate=23 May 2017}}</ref> ಭಾರತ ಸರ್ಕಾರವು ನವೆಂಬರ್ ೨೦೧೬ರಲ್ಲಿ ನೋಟುಗಳನ್ನು ಅಮಾನ್ಯ ಮಾಡಿದ ಮೇಲೆ, ಚಲನಚಿತ್ರಗಳ ವ್ಯವಹಾರವು ಕುಸಿಯಿತು ಏಕೆಂದರೆ ಟಿಕೇಟುಗಳಿಗೆ ಮುಖ್ಯವಾಗಿ ನಗದಿನ ಸಂದಾಯವಾಗುತ್ತಿತ್ತು. ಈ ಸಮಯದಲ್ಲಿ ಬಿಡುಗಡೆಯಾದ ಚಿತ್ರಗಳ ಸಂಪಾದನೆ ಗಣನೀಯವಾಗಿ ಪ್ರಭಾವಿತವಾದವು.
ಆದರೆ ಇವ್ಯಾವುದೂ ''ದಂಗಲ್''ನ ಪ್ರದರ್ಶನ ಮೇಲೆ ಪ್ರಭಾವ ಬೀರಲಿಲ್ಲ.
==== ಚೈನಾ ====
''ದಂಗಲ್'' ಚಿತ್ರವು ಚೈನಾದಲ್ಲಿ ಬಹಳ ಚೆನ್ನಾಗಿ ಓಡಿತು''.'' ಚೈನಾದಲ್ಲಿ ಖಾನ್ರ ಜನಪ್ರಿಯತೆಯು ಇದಕ್ಕೆ ಭಾಗಶಃ ಕಾರಣವೆಂದು ಹೇಳಲಾಯಿತು.
ಚೈನಾದ ಪ್ರೇಕ್ಷಕರು ''ದಂಗಲ್''ನ ಆಧಾರವಾಗಿರುವ ಸಾಮಾಜಿಕ ವಿಷಯಕ್ಕೆ ಸಂಬಂಧಿಸಬಲ್ಲರಾಗಿದ್ದರು ಎಂದೂ ವರದಿಯಾಯಿತು ಏಕೆಂದರೆ ಇದು ಚೈನಾದಲ್ಲಿ ಅಂತರ್ಗತವಾಗಿರುವ ಪರಿಸ್ಥಿತಿಗಳಂತೆ, ಪಿತೃಪ್ರಧಾನ ಮತ್ತು ಲಿಂಗ ಅಸಮಾನ ಸಮಾಜದ ಹಿನ್ನೆಲೆಯಲ್ಲಿ ಸಹೋದರಿಯರ ಯಶಸ್ಸಿನ ಕಥೆಯನ್ನು ಚಿತ್ರಿಸಿತ್ತು.<ref>{{cite web|url=http://www.globaltimes.cn/content/1046708.shtml|title=Bollywood films bridge cultural gaps|last1=Shah|first1=Khyati|date=13 May 2017|website=Global Times|archiveurl=https://web.archive.org/web/20170523153212/http://www.globaltimes.cn/content/1046708.shtml|archivedate=23 May 2017}}</ref><ref>{{cite web|url=https://www.forbes.com/sites/leezamangaldas/2017/05/19/aamir-khans-dangal-is-breaking-box-office-records-in-china/|title=Why Aamir Khan's Bollywood Blockbuster 'Dangal' Is Box-Office Gold In China|last1=Mangaldas|first1=Leeza|date=19 May 2017|work=Forbes|accessdate=23 May 2017}}</ref> ಈ ಚಿತ್ರವು ದೇಶೀಯ ಚಿತ್ರಗಳ ಕಳಪೆ ಗುಣಮಟ್ಟದ ಕಾರಣ ಪ್ರೇಕ್ಷಕರ ಆಸಕ್ತಿಯ ಕೊರತೆಯಿಂದ ಸೃಷ್ಟಿಯಾದ ನಿರ್ವಾತವನ್ನು ತುಂಬಿಸಿದ್ದು ಮತ್ತೊಂದು ಅಂಶವಾಗಿತ್ತು.
== ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು ==
[[ಫಿಲ್ಮ್ಫೇರ್ ಪ್ರಶಸ್ತಿಗಳು]]
* [[ಫಿಲ್ಮ್ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚಲನಚಿತ್ರ]] - ''ದಂಗಲ್'' - ಗೆಲುವು
* ಅತ್ಯುತ್ತಮ ನಿರ್ದೇಶಕ - ನಿತೇಶ್ ತಿವಾರಿ - ಗೆಲುವು
* ಅತ್ಯುತ್ತಮ ನಟ - ಆಮಿರ್ ಖಾನ್ - ಗೆಲುವು
* ಅತ್ಯುತ್ತಮ ಸಾಹಸ - ಶ್ಯಾಮ್ ಕೌಶಲ್ - ಗೆಲುವು
[[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]]
* ಅತ್ಯುತ್ತಮ ಪೋಷಕ ನಟಿ - ಜ಼ಾಯರಾ ವಸೀಮ್ - ಗೆಲುವು
== ಗೃಹ ಮಾಧ್ಯಮ ==
''ದಂಗಲ್'' ಚಿತ್ರದ ಉಪಗ್ರಹ ಹಕ್ಕುಗಳನ್ನು ಭಾರತದಲ್ಲಿ {{INR|110 crore}} ಕೋಟಿಗೆ ಮಾರಾಟ ಮಾಡಲಾಯಿತು. ''ದಂಗಲ್'' ದೂರದರ್ಶನದಲ್ಲಿ ೨೦೧೭ರಲ್ಲಿ ಜ಼ೀ ಟಿವಿ ವಾಹಿನಿಯಲ್ಲಿ ಪ್ರಥಮವಾಗಿ ಪ್ರದರ್ಶನಗೊಂಡಿತು. ಇದನ್ನು ೧೬.೨೬೩ ದಶಲಕ್ಷ ಪ್ರೇಕ್ಷಕರು ವೀಕ್ಷಿಸಿದರು. ''ದಂಗಲ್'' ಚಿತ್ರವು ಜ಼ೀ ತಮಿಳ್ ವಾಹಿನಿಯಲ್ಲಿ ಆಗಸ್ಟ್ ೨೦೧೭ರಲ್ಲಿ ಪ್ರಥಮ ಬಾರಿ ಪ್ರದರ್ಶನಗೊಂಡಿತು.
ಈ ಚಿತ್ರವನ್ನು ಹಲವಾರು ಚೈನೀಸ್ ಆನ್ಲೈನ್ ಪ್ರಸಾರ ಪ್ಲ್ಯಾಟ್ಫ಼ಾರ್ಮ್ಗಳಲ್ಲಿ ಬಿಡುಗಡೆಗೊಳಿಸಲಾಗಿದೆ.
== ಪ್ರಭಾವ ==
ಮತ್ತೊಂದು ಜಪಾನಿ ಚಿತ್ರದೊಂದಿಗೆ ''ದಂಗಲ್'' ಚೈನಾದ ಬಾಕ್ಸ್ ಆಫ಼ಿಸ್ನಲ್ಲಿ ಹೊಸ ಪ್ರವೃತ್ತಿಯನ್ನು ಆರಂಭಿಸಿತು. ಚೈನಾದ ಪ್ರೇಕ್ಷಕರು ನಿಧಾನವಾಗಿ ಹಾಲಿವುಡ್ ಬ್ಲಾಕ್ಬಸ್ಟರ್ಗಳಿಂದ ದೂರ ಚಲಿಸಿ ಇತರ ದೇಶಗಳ ಚಲನಚಿತ್ರಗಳಲ್ಲಿ ಹೆಚ್ಚು ಆಸಕ್ತಿಯನ್ನು ತೆಗೆದುಕೊಳ್ಳತೊಡಗಿದರು.
''ದಂಗಲ್'' ಮತ್ತು ''ಸೀಕ್ರೆಟ್ ಸೂಪರ್ಸ್ಟಾರ್'' ಚಿತ್ರಗಳ ಯಶಸ್ಸು ಅನೇಕ ಇತರ ಭಾರತೀಯ ಚಲನಚಿತ್ರಗಳು ಚೈನಾದಲ್ಲಿ ಬಿಡುಗಡೆಯಾಗುವಲ್ಲಿ ಕೊಡುಗೆ ನೀಡಿತು.<ref name="globaltimes-thugs">{{cite news|url=http://www.globaltimes.cn/content/1134215.shtml|title=Aamir Khan’s ‘Thugs of Hindostan’ loses a battle, but Indian film as a whole still winning in China|date=1 January 2019|work=[[Global Times]]|access-date=23 ಜುಲೈ 2020|archive-date=1 ಅಕ್ಟೋಬರ್ 2020|archive-url=https://web.archive.org/web/20201001021123/https://www.globaltimes.cn/content/1134215.shtml|url-status=dead}}</ref>
ಈ ಚಿತ್ರವು ಚೈನಾದ ಸಿನಿಮಾಗಳ ಮೇಲೆ ಕೂಡ ಪ್ರಭಾವ ಬೀರಿತು. ಈ ಚಿತ್ರದ ಯಶಸ್ಸಿನಿಂದ ಚೈನಾದ ಚಲನಚಿತ್ರೋದ್ಯಮಿಗಳು ಚೈನಾದ ಸಮಾಜಕ್ಕೆ ಸಂಬಂಧಿಸಿದಂತೆ ಸಾಮಾಜಿಕ ವಾಸ್ತವವಾದಿ ವಿಷಯಗಳನ್ನು ನಿಭಾಯಿಸುವಲ್ಲಿ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ.<ref name=":1">{{Cite web|url=https://www.forbes.com/sites/robcain/2017/05/31/5-key-reasons-for-dangals-massive-success-in-china/|title=5 Key Reasons For 'Dangal's' Massive Success In China|last=Cain|first=Rob|website=Forbes|language=en|access-date=2019-06-14}}</ref>
''ದಂಗಲ್'' ಚಿತ್ರವು ರಾಜಕೀಯ ಪ್ರಭಾವವನ್ನು ಹೊಂದಿದೆ. ಮಹಿಳಾ ಸಬಲೀಕರಣದ ಸಂದೇಶವನ್ನು ಪ್ರಸಾರಮಾಡುವ ಪ್ರಯತ್ನವಾಗಿ ಇದನ್ನು [[ಭಾರತದ ಸಂಸತ್ತು|ಭಾರತದ ಸಂಸತ್ತಿನಲ್ಲಿ]] ಪ್ರದರ್ಶಿಸಲಾಯಿತು.<ref>{{cite news|url=https://www.hindustantimes.com/bollywood/aamir-khan-s-dangal-to-be-screened-in-parliament-for-mps-on-thursday/story-9qyoeJVW8ZEXBPWZrjkfFN.html|title=Aamir Khan’s Dangal to be screened in Parliament for MPs on Thursday|date=22 March 2017|work=[[Hindustan Times]]}}</ref> ಇದು [[ಭಾರತ ಚೀನಾ ಸಂಬಂಧಗಳು|ಭಾರತ ಚೀನಾ ಸಂಬಂಧಗಳ]] ಮೇಲೂ ಪರಿಣಾಮ ಬೀರಿದೆ.<ref>{{cite news|url=http://www.timesnownews.com/entertainment/box-office/article/aamir-khan-creates-history-again-after-dangal-secret-superstar-crosses-the-rs-500-crore-mark-in-china/195007|title=Aamir Khan creates history again. After Dangal, Secret Superstar crosses the Rs 500 crore mark in China|date=2 February 2018|work=[[Times Now]]}}</ref>
== ವಿವಾದಗಳು ==
=== ರಾಜಕೀಯ ವಿವಾದಗಳು ===
ಭಾರತದಲ್ಲಿ ''ದಂಗಲ್'' ಚಿತ್ರದ ಬಿಡುಗಡೆಯ ನಂತರ ರಾಜಕೀಯ ವಿವಾದವಾಯಿತು. ೨೦೧೫ರಲ್ಲಿ, ತಮಗೆ ಹಾಗೂ ತಮ್ಮ ಹೆಂಡತಿಗೆ ಭಾರತದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಬಗ್ಗೆ ಇರುವ ತಮ್ಮ ಅನಿಸಿಕೆಗಳನ್ನು ಆಮಿರ್ ಖಾನ್ ವ್ಯಕ್ತಪಡಿಸಿದರು.<ref>{{cite web|url=https://blogs.wsj.com/indiarealtime/2015/11/24/the-intolerant-response-to-aamir-khans-intolerance-comments/|title=The Intolerant Response to Aamir Khan's Intolerance Comments|last=Sugden|first=Joanna|website=WSJ Blogs|accessdate=2015-11-25}}</ref><ref name=":0">{{cite news|url=http://time.com/4126743/aamir-khan-intolerance-backlash-snapdeal-india/|title=Bollywood Star Aamir Khan Faces Religious Backlash|last=Iyengar|first=Rishi|accessdate=2015-11-25|website=time.com}}</ref> ಈ ಹೇಳಿಕೆಗಳಿಗೆ ಅವರು ತೀವ್ರ ಪ್ರತಿಕೂಲ ಪ್ರತಿಕ್ರಿಯೆ ಎದುರಿಸಬೇಕಾಯಿತು.<ref name=":0" /><ref>{{cite web|url=http://qz.com/558447/bollywood-actor-aamir-khan-took-on-religious-intolerance-and-snapdeal-got-caught-in-the-crossfire/|title=Aamir Khan took on religious intolerance, and Snapdeal got caught in the crossfire|website=Quartz|language=en-US|accessdate=2015-11-25|archive-date=2015-11-25|archive-url=https://web.archive.org/web/20151125165013/http://qz.com/558447/bollywood-actor-aamir-khan-took-on-religious-intolerance-and-snapdeal-got-caught-in-the-crossfire/|url-status=dead}}</ref> ಇದರ ಭಾಗವಾಗಿ ಅವರ ಚಿತ್ರ ''ದಂಗಲ್''ನ ವಿರುದ್ಧ ಪ್ರತಿಭಟನೆಗಳು ಮತ್ತು ಬಹಿಷ್ಕಾರಕ್ಕೆ ಕರೆನೀಡಲಾಯಿತು.
ಇದರ ಬಿಡುಗಡೆಯ ಬಗ್ಗೆ ಪಾಕಿಸ್ತಾನದಲ್ಲೂ ವಿವಾದವಾಯಿತು. ಪಾಕಿಸ್ತಾನಿ ಚಿತ್ರಮಂದಿರಗಳ ಮಾಲೀಕರು ಮತ್ತು ವಿತರಕರು ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ತಾತ್ಕಾಲಿಕ ತಡೆ ಹಾಕಿದ್ದರು. ಆದರೆ ''ದಂಗಲ್'' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಲಾಯಿತು. ಕೆಲವು ದೃಶ್ಯಗಳನ್ನು ತೆಗೆಯಬೇಕೆಂದು ಅಲ್ಲಿಯ ಸೆನ್ಸಾರ್ ಮಂಡಳಿ ಹೇಳಿತು. ಖಾನ್ ನಿರಾಕರಿಸಿದ್ದರಿಂದ ಚಿತ್ರವು ಪಾಕಿಸ್ತಾನದಲ್ಲಿ ಬಿಡುಗಡೆಯಾಗಲಿಲ್ಲ.
=== ಪ್ರಶಸ್ತಿಯ ವಿವಾದಗಳು ===
೬೪ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಬಗ್ಗೆ ವಿವಾದವಾಯಿತು. ಸಮಿತಿಯು ಪ್ರಶಸ್ತಿಯನ್ನು ಆಮಿರ್ ಖಾನ್ರ ಬದಲು ಅಕ್ಷಯ್ ಕುಮಾರ್ಗೆ ನೀಡಿತು.
ಅದೇ ರೀತಿ ಐಫ಼ಾ ಪ್ರಶಸ್ತಿ ಸಮಾರಂಭದಲ್ಲೂ ''ದಂಗಲ್'' ಚಿತ್ರ ಪ್ರಶಸ್ತಿ ಗೆಲ್ಲಲಿಲ್ಲ, ಕುಮಾರ್ ಕೂಡ ಪ್ರಶಸ್ತಿ ಗೆಲ್ಲಲಿಲ್ಲ.
==ಉಲ್ಲೇಖಗಳು==
{{reflist}}
== ಹೊರಗಿನ ಕೊಂಡಿಗಳು ==
* {{IMDb title|5074352}}
* {{mojo title|dangal}}
* {{Bollywoodhungama|2529052}}
* {{rotten-tomatoes|dangal|Dangal}}
[[ವರ್ಗ:ಹಿಂದಿ-ಭಾಷೆಯ ಚಿತ್ರಗಳು]]
1lvrgk1lwf1g9052sg5lxxcq3smt13v
ಜಿ.ಎನ್. ರಾಮಚಂದ್ರನ್
0
88611
1307651
1081064
2025-06-28T16:32:28Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307651
wikitext
text/x-wiki
{{Infobox scientist
|name = G.N. Ramachandran
|image =
|image_size =
|caption =
|birth_date = {{Birth date|1922|10|8|df=y}}
|birth_place = ಎರ್ನಾಕುಲಂ, [[ಕೇರಳ]], ಬ್ರಿಟಿಷ್ ಇಂಡಿಯಾ
|death_date = {{Death date and age|df=yes|2001|04|7|1922|10|8}}
|death_place =ಚೆನೈ, [[ತಮಿಳುನಾಡು]], [[ಭಾರತ]]
|nationality = ಭಾರತ
|fields = ಬಯೋಫಿಸಿಕ್ಸ್
|workplaces = ಸೇಂಟ್. ಜೋಸೆಫ್ ಕಾಲೇಜ್, ತಿರುಚಿರಾಪಳ್ಳಿ <br /> ಮದ್ರಾಸ್ ವಿಶ್ವವಿದ್ಯಾಲಯ <br> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ <br> ಕ್ಯಾವೆಂಡಿಷ್ ಲ್ಯಾಬೊರೇಟರಿ
|alma_mater = ಮದ್ರಾಸ್ ಯೂನಿವರ್ಸಿಟಿ | ಕೇಂಬ್ರಿಜ್ ವಿಶ್ವವಿದ್ಯಾನಿಲಯ
|doctoral_advisor = ಸಿ.ಎಂ. ವಿ ರಾಮನ್
|known_for = ರಾಮಚಂದ್ರನ್ ಕಥಾವಸ್ತು
|religion =
}}
'''ಗೋಪಾಲಸಮುದ್ರಂ ನಾರಾಯಣನ್''' (ರಾಮಚಂದ್ರನ್, ಅಥವಾ ಜಿ.ಎನ್. ರಾಮಚಂದ್ರನ್, FRS) (8 ಅಕ್ಟೋಬರ್ 1922 - 7 ಏಪ್ರಿಲ್ 2001) ಒಬ್ಬ ಭಾರತೀಯ ಭೌತವಿಜ್ಞಾನಿ. ಪೆಪ್ಟೈಡ್ ರಚನೆಯನ್ನು ಅರ್ಥಮಾಡಿಕೊಳ್ಳಲು '''ರಾಮಚಂದ್ರನ್ ಫ್ಲೋಟ್''' ಸೃಷ್ಟಿಗೆ ಕಾರಣವಾದ ಅವರ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ.ಕಾಲಜನ್ ರಚನೆಗೆ ಟ್ರಿಪಲ್-ಹೆಲಿಕಲ್ ಮಾದರಿಯನ್ನು ಪ್ರಸ್ತಾಪಿಸಿದ ಮೊದಲಿಗರು.ನಂತರ ಅವರು ಜೀವಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಇತರ ಪ್ರಮುಖ ಕೊಡುಗೆಗಳನ್ನು ನೀಡಿದರು.<ref name=vij>{{Cite journal | last1 = Vijayan | first1 = M. | authorlink1 = M Vijayan| last2 = Johnson | first2 = L. N. | authorlink2 = Louise Johnson| doi = 10.1098/rsbm.2005.0024 | title = Gopalasamudram Narayana Ramachandran. 8 October 1922 - 7 April 2001: Elected FRS 1977 | journal = [[Biographical Memoirs of Fellows of the Royal Society]] | volume = 51 | pages = 367 | year = 2005 | pmid = | pmc = }}</ref> <ref>{{cite news|title=The prize that missed the master|url=http://hindu.com/2001/04/26/stories/08260006.htm|newspaper=[[ದಿ ಹಿಂದೂ]]|date=26 April 2001|author=D. Balasubramanian|access-date=10 ಜುಲೈ 2017|archive-date=6 ಮೇ 2003|archive-url=https://web.archive.org/web/20030506150213/http://www.hindu.com/2001/04/26/stories/08260006.htm|url-status=dead}}</ref>
==ಆರಂಭಿಕ ಜೀವನ ಮತ್ತು ಶಿಕ್ಷಣ ==
ರಾಮಚಂದ್ರನ್ ಅವರು ಕೇರಳದ ಎರ್ನಾಕುಲಂ ಪಟ್ಟಣದಲ್ಲಿ ಜನಿಸಿದರು. ಅವರು 1939 ರಲ್ಲಿ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜ್ನಿಂದ ಭೌತಶಾಸ್ತ್ರದಲ್ಲಿ ತಮ್ಮ ಬಿಎಸ್ಸಿ ಗೌರವವನ್ನು ಪೂರ್ಣಗೊಳಿಸಿದರು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ 1942 ರಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸೇರಿದರು. ಭೌತಶಾಸ್ತ್ರದಲ್ಲಿ ಅವರ ಆಸಕ್ತಿಯನ್ನು ಶೀಘ್ರವಾಗಿ ಅರಿತುಕೊಂಡ ಅವರು, ನೊಬೆಲ್ ಪ್ರಶಸ್ತಿ ವಿಜೇತ ಸರ್ ಸಿ. ವಿ. ರಾಮನ ಮೇಲ್ವಿಚಾರಣೆಯಲ್ಲಿ ಅವರ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಸಿದ್ಧಾಂತವನ್ನು ಪೂರ್ಣಗೊಳಿಸಲು ಭೌತಶಾಸ್ತ್ರ ಇಲಾಖೆಗೆ ಬದಲಾಯಿಸಿದರು.<ref>{{cite journal|last=Balaram|first=P|author2=Ramaseshan, S.|date=2001-04-21|title=G.N. Ramachandran|journal=Current Science|publisher=Indian Academy of Sciences|volume=80|issue=8|pages=908–910|url=http://www.ias.ac.in/currsci/apr252001/909.pdf}}</ref>
*1942 ರಲ್ಲಿ, ಮದ್ರಾಸ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದಲ್ಲಿ ಬೆಂಗಳೂರಿನಿಂದ ಸಲ್ಲಿಸಿದ ಪ್ರಬಂಧದೊಂದಿಗೆ ಅವರು ಸ್ನಾತಕೋತ್ತರ ಪದವಿ ಪಡೆದರು (ಆ ಸಮಯದಲ್ಲಿ ಅವರು ಯಾವುದೇ ಮದ್ರಾಸ್ ಕಾಲೇಜಿನಲ್ಲಿ ಭಾಗವಹಿಸಲಿಲ್ಲ).
*ತರುವಾಯ ಅವರು ತಮ್ಮ ಡಿ.ಎಸ್.ಸಿ. 1947 ರಲ್ಲಿ ಪದವಿಯನ್ನು ಪಡೆದರು.ಇಲ್ಲಿ ಅವರು ಹೆಚ್ಚಾಗಿ ಕ್ರಿಸ್ಟಲ್ ಭೌತಶಾಸ್ತ್ರ ಮತ್ತು ಸ್ಫಟಿಕ ದೃಗ್ವಿಜ್ಞಾನವನ್ನು ಅಧ್ಯಯನ ಮಾಡಿದರು.ತನ್ನ ಅಧ್ಯಯನದ ಸಮಯದಲ್ಲಿ ಅವರು ಎಕ್ಸರೆ ಮೈಕ್ರೊಸ್ಕೋಪ್ಗಾಗಿ ಎಕ್ಸರೆ ಕೇಂದ್ರೀಕರಿಸಿದ ಕನ್ನಡಿಯನ್ನು ರಚಿಸಿದರು.ಸ್ಫಟಿಕದ ಸ್ಥಳಾಕೃತಿಯ ಪರಿಣಾಮವಾಗಿ ಕ್ಷೇತ್ರವನ್ನು ಸ್ಫಟಿಕದ ಬೆಳವಣಿಗೆ ಮತ್ತು ಘನ-ಸ್ಥಿತಿ ಪ್ರತಿಕ್ರಿಯಾತ್ಮಕತೆಯ ಅಧ್ಯಯನಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.<ref>{{cite journal |pages=95–9 |doi=10.1016/S0022-2836(63)80023-6 |title=Stereochemistry of polypeptide chain configurations |year=1963 |last1=Ramachandran |first1=G.N. |last2=Ramakrishnan |first2=C. |last3=Sasisekharan |first3=V. |journal=Journal of Molecular Biology |volume=7 |pmid=13990617}}</ref>
*ನಂತರ ರಾಮಚಂದ್ರನ್ ಕೇಂಬ್ರಿಡ್ಜ್ನ ಕ್ಯಾವೆಂಡಿಷ್ ಪ್ರಯೋಗಾಲಯದಲ್ಲಿ ಎರಡು ವರ್ಷಗಳ ಕಾಲ (1947-1949) ಕಾಲ ಕಳೆದರು, ಅಲ್ಲಿ ಅವರು ತಮ್ಮ Ph.D. ಪ್ರಪಂಚದ ಪ್ರಮುಖ ಕ್ರಿಸ್ಟಲೋಗ್ರಫಿ ಪರಿಣಿತರಾದ W.A. ವೂಸ್ಟರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪ್ರಾಧ್ಯಾಪಕ ವಿಲಿಯಂ ಅಲ್ಫ್ರೆಡ್ ವೂಸ್ಟರ್ನ ನಿರ್ದೇಶನದಡಿಯಲ್ಲಿ 'ಎಕ್ಸರೆ ಪ್ರಸರಣ ಸ್ಕ್ಯಾಟರಿಂಗ್ ಮತ್ತು ಸ್ಥಿತಿಸ್ಥಾಪಕ ಸ್ಥಿರಾಂಕಗಳ ನಿರ್ಣಯದ ಮೇಲಿನ ಅಧ್ಯಯನ ಮಾಡಿದರು. <ref>{{cite news|last1=Venkatraman|first1=Vijaysree|title=The world has nearly forgotten the Indian scientist who cracked the structure of collagen|url=https://qz.com/983439/madras-triple-helix-the-world-has-nearly-forgotten-the-indian-scientist-who-cracked-the-structure-of-collagen/|work=[[Quartz (publication)]]|date=15 May 2017|access-date=10 ಜುಲೈ 2017|archive-date=24 ಜುಲೈ 2017|archive-url=https://web.archive.org/web/20170724062125/https://qz.com/983439/madras-triple-helix-the-world-has-nearly-forgotten-the-indian-scientist-who-cracked-the-structure-of-collagen/|url-status=dead}}</ref><ref>{{cite web| title = Official list of Jawaharlal Nehru Fellows (1969-present)|work = [[Jawaharlal Nehru Memorial Fund]] | url = http://www.jnmf.in/flist.html }}</ref>
==ಸಂಶೋಧನಾ ಕಾರ್ಯ==
*ಅವರ ಪಿಎಚ್ಡಿ ಮುಗಿದ ನಂತರ, ಅವರು 1949 ರಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಭಾರತಕ್ಕೆ ಮರಳಿದರು.
*1952 ರಲ್ಲಿ ಅವರು ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ಪ್ರಾಧ್ಯಾಪಕರಾಗಿದ್ದರು ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು, ಅಲ್ಲಿ ಅವರು ಸ್ಫಟಿಕ ಭೌತಶಾಸ್ತ್ರದಲ್ಲಿ ತಮ್ಮ ಕೆಲಸವನ್ನು ಮುಂದುವರಿಸಿದರು.
*ಆದಾಗ್ಯೂ ಅವರ ಆಸಕ್ತಿಯು ಜೈವಿಕ ಮ್ಯಾಕ್ರೋಮೋಲ್ಕುಲಗಳ ರಚನೆಗೆ ಬದಲಾಯಿತು.ಎಕ್ಸ್-ರೇ ವಿವರಣೆಯನ್ನು ಬಳಸುವುದು ರಾಮಚಂದ್ರನ್ ಮತ್ತು ಗೋಪಿನಾಥ್ ಕಾರ್ತಾ ಜೊತೆಯಲ್ಲಿ 1954 ರಲ್ಲಿ ಕಾಲಜನ್ನ ಟ್ರಿಪಲ್ ಹೆಲಿಕಲ್ ರಚನೆಯನ್ನು ನೇಚರ್ ನಿಯತಕಾಲಿಕದಲ್ಲಿ ಪ್ರಸ್ತಾಪಿಸಿದರು.
*ಈಗ ಸಾಮಾನ್ಯವಾಗಿ ರಾಮಚಂದ್ರನ್ ಕಥಾವಸ್ತುವೆಂದು ಕರೆಯಲ್ಪಡುವ - 1963 ರಲ್ಲಿ ಜರ್ನಲ್ ಆಫ್ ಮಾಲಿಕ್ಯುಲರ್ ಬಯಾಲಜಿ ಯಲ್ಲಿ ಪ್ರಕಟವಾಯಿತು ಮತ್ತು ಇದು ಪ್ರೋಟೀನ್ ಕಾನ್ಫರ್ಮೇಷನ್ ಕ್ಷೇತ್ರದಲ್ಲಿ ಅತ್ಯಗತ್ಯ ಸಾಧನವಾಗಿದೆ.
*ಪ್ರೋಟೀನ್ ಮತ್ತು ಪಾಲಿಪೆಪ್ಟೈಡ್ ಕಾನ್ಫರ್ಮೇಷನ್ ಬಗ್ಗೆ ಸಂಶೋಧನೆಗೆ 1968 ರಲ್ಲಿ ಪ್ರತಿಷ್ಠಿತ ಜವಾಹರಲಾಲ್ ನೆಹರೂ ಫೆಲೋಶಿಪ್ ಅವರಿಗೆ ನೀಡಲಾಯಿತು, ಅವರು ಅದರ ಮೊದಲ ಸ್ವೀಕರಿಸುವವರಾಗಿದ್ದರು.<ref>Three-dimensional reconstructions from radiographs and electron micrographs: Application of convolution instead of Fourier Transforms, [http://www.pnas.org/content/68/9/2236 Proc. Natl. Acad. Sci., vol. 68, pp. 2236–2240, 1971]</ref>
*ಎಕ್ಸ್-ರೇ ಸ್ಫಟಿಕಶಾಸ್ತ್ರ, ಪೆಪ್ಟೈಡ್ ಸಂಶ್ಲೇಷಣೆ, ಎನ್ಎಂಆರ್ ಮತ್ತು ಇತರ ಆಪ್ಟಿಕಲ್ ಅಧ್ಯಯನಗಳು, ಮತ್ತು ಭೌತ-ರಾಸಾಯನಿಕ ಪ್ರಯೋಗಗಳ ಅತಿದೊಡ್ಡ ಕ್ಷೇತ್ರಗಳನ್ನು ಅಣು ಜೀವಶಾಸ್ತ್ರದ ಒಂದು ಕ್ಷೇತ್ರಕ್ಕೆ ಒಟ್ಟಿಗೆ ಸೇರಿಸುವುದಕ್ಕಾಗಿ ರಾಮಚಂದ್ರನ್ಗೆ ಸಲ್ಲುತ್ತದೆ.
*1970 ರಲ್ಲಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಅವರು ಮಾಲಿಕ್ಯೂಲರ್ ಬಯೋಫಿಸಿಕ್ಸ್ ಘಟಕವನ್ನು ಸ್ಥಾಪಿಸಿದರು, ಇದನ್ನು ನಂತರ ಬಯೋಫಿಸಿಕ್ಸ್ನಲ್ಲಿ ಸುಧಾರಿತ ಅಧ್ಯಯನ ಕೇಂದ್ರ ಎಂದು ಕರೆಯಲಾಯಿತು.
*ರಾಮಚಂದ್ರನ್ ಮತ್ತು ಎ.ವಿ. ಲಕ್ಷ್ಮಿನಾರಾಯಣನ್ ಎಕ್ಸಿರೇಷನ್-ಬ್ಯಾಕ್ ಪ್ರೊಜೆಕ್ಷನ್ ಅಲ್ಗಾರಿದಮ್ಗಳನ್ನು ಅಭಿವೃದ್ಧಿಪಡಿಸಿದರು. ಇದು ಎಕ್ಸ್-ರೇ ಟೊಮೊಗ್ರಫಿ ಮೂಲಕ ಪಡೆಯುವ ಫಲಿತಾಂಶಗಳ ಗುಣಮಟ್ಟ ಮತ್ತು ಪ್ರಾಯೋಗಿಕತೆಯನ್ನು ಉತ್ತಮಗೊಳಿಸಿತು.ಹಿಂದೆ ಬಳಸಿದ ವಿಧಾನಗಳೊಂದಿಗೆ ಹೋಲಿಸಿದರೆ, ಅವರ ಕ್ರಮಾವಳಿಗಳು ಚಿತ್ರ ಪುನರ್ನಿರ್ಮಾಣಕ್ಕಾಗಿ ಕಂಪ್ಯೂಟರ್ ಸಂಸ್ಕರಣಾ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ, ಅಲ್ಲದೆ ಹೆಚ್ಚು ಸಂಖ್ಯಾತ್ಮಕವಾಗಿ ನಿಖರವಾದ ಚಿತ್ರಗಳನ್ನು ಒದಗಿಸುತ್ತವೆ. ಇದರ ಪರಿಣಾಮವಾಗಿ, X- ರೇ ಟೊಮೊಗ್ರಾಫಿಕ್ ಸ್ಕ್ಯಾನರ್ಗಳ ವಾಣಿಜ್ಯ ತಯಾರಕರು ಹೆಚ್ಚಿನ ರೆಸಲ್ಯೂಶನ್ ಇಮೇಜ್ಗಳನ್ನು ಪುನರ್ನಿರ್ಮಾಣ ಮಾಡುವ ಸಾಮರ್ಥ್ಯವಿರುವ ಕಟ್ಟಡ ವ್ಯವಸ್ಥೆಗಳನ್ನು ಪ್ರಾರಂಭಿಸಿದರು, ಇದು ಬಹುತೇಕ ಛಾಯಾಗ್ರಹಣ ಪರಿಪೂರ್ಣವಾಗಿದೆ. 1971 ರಲ್ಲಿ ಅವರು ತಮ್ಮ ಸಂಶೋಧನೆಯನ್ನು PNAS ನಲ್ಲಿ ಪ್ರಕಟಿಸಿದರು.
*1981 ರಲ್ಲಿ ರಾಮಚಂದ್ರನ್ ವಿಶ್ವ ಸಾಂಸ್ಕೃತಿಕ ಮಂಡಳಿಯ ಸ್ಥಾಪಕ ಸದಸ್ಯರಾದರು.<ref>{{cite web | title = About Us | publisher = [[World Cultural Council]] | url = http://www.consejoculturalmundial.org/about-us/ }}</ref>
*ರಾಮಚಂದ್ರನ್ ಸ್ವೀಕರಿಸಿದ ಗಮನಾರ್ಹ ಪ್ರಶಸ್ತಿಗಳು ಭಾರತದಲ್ಲಿ ಭೌತಶಾಸ್ತ್ರಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1961)
*ಲಂಡನ್ ರಾಯಲ್ ಸೊಸೈಟಿಯ ಫೆಲೋಶಿಪ್. 1999 ರಲ್ಲಿ,<ref>{{citeweb|title=G N Ramachandran Gold Medal for Excellence in Biological Sciences & Technology|url=http://csirhrdg.res.in/gnr.htm|work=CSIR|access-date=2017-07-10|archive-date=2017-07-06|archive-url=https://web.archive.org/web/20170706094050/http://csirhrdg.res.in/gnr.htm|url-status=dead}}</ref>
*ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಲೋಗ್ರಫಿ ಅವನಿಗೆ 'ಸ್ಫಟಿಕಶಾಸ್ತ್ರಕ್ಕೆ ಅತ್ಯುತ್ತಮ ಕೊಡುಗೆ'ಗಾಗಿ ಇವಾಲ್ಡ್ ಪ್ರೈಜ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
*ಪ್ರೋಟೀನ್ ರಚನೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ಅವರ ಮೂಲಭೂತ ಕೊಡುಗೆಗಳಿಗಾಗಿ ಅವನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
==ಉಲ್ಲೇಖಗಳು==
<references/>
== ಬಾಹ್ಯ ಕೊಂಡಿಗಳು==
* [http://www.vigyanprasar.gov.in/scientists/GNRamachandran%20.htm G. N. Ramachandran - A Jewel in the Crown of the Indian Science] {{Webarchive|url=https://web.archive.org/web/20070927173344/http://www.vigyanprasar.gov.in/scientists/GNRamachandran%20.htm |date=2007-09-27 }}
[[ವರ್ಗ:ಭೌತವಿಜ್ಞಾನಿಗಳು]]
l9roz6n4eka7zbzd7swbge0gd9lpaj0
ಧರ್ಮ
0
120858
1307672
1235665
2025-06-29T03:50:07Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307672
wikitext
text/x-wiki
'''ಧರ್ಮ''' ಎಂದ ಕೂಡಲೇ ಅದರ ಪರಿಕಲ್ಪನೆಗಳು ಮನದಲ್ಲಿ ಮೂಡುವುದಾದರೂ ಅದನ್ನ ಖಚಿತವಾದ ಶಬ್ದಗಳಲ್ಲಿ ನಿಖರವಾಗಿ ಹಿಡಿದಿಡುವುದಿ ಇನ್ನು ಸಾಧ್ಯವಾಗಿಲ್ಲ. ಧರ್ಮ-ದೇವರುಗಳ ಬಗ್ಗೆ ಪ್ರಥಮ ಕಲ್ಪನೆ ಮೂಡಿಸಿಕೊಂಡ ಅಧಿಮಾನವನಲ್ಲಿದ್ದ ನಂಬಿಕೆ ಮತ್ತು ಗೊಂದಲಗಳನ್ನೇ ಇಂದಿನ ಸಂಕೀರ್ಣವಾದ ಸಮಾಜದಲ್ಲೂ ಕಾಣಬವುದಾಗಿದೆ. ಸರ್ವಚೇತನವಾದ, ಪ್ರಕೃತಿವಾದ, ಶಕ್ತಿವಾದ, ಬಹುದೇವತಾವಾದ ಮತ್ತು ಏಕದೇವತಾವಾದಗಳಿಂದಹ ಪರಿಕಲ್ಪನೆಗಳು ದೇವರನ್ನು ಪರಿಭಾವಿಸುವ ಮತ್ತು ಅರ್ಥೈಸುವ ರೀತಿಯಲ್ಲಿ ಮಾತ್ರ ಬಿನ್ನವಾಗುವ ಈ ಧರ್ಮಗಳು ಮಾನವನ ನೈತಿಕ ಜೀವನಕ್ಕೆ ಒಟ್ಟು ಕೊಟ್ಟು, ಅವನ ಅಂತರಂಗದ ಅನಿಸಿಕೆ ನಂಬಿಕೆಗಳನ್ನು ಸಂಯೋಜಿಸಿ, ಸಾಮಾಜಿಕ ಬದುಕಿಗೆ ವಿಶಿಷ್ಟತೆ ಒದಗಿಸುತ್ತವೆ. ಇಂಥಾ ಕಾರಣಗಳಿಂದ ಮಾನವ ಹುಟ್ಟಿನಿಂದ ಬಂದ ಅಥವ ನನಗೆ ಸರಿ ಎನ್ನಿಸಿದ ಧರ್ಮವನ್ನು ಒಪ್ಪಿಕೊಂಡು ಅನುಸರಿಸ ಬಯಸುತ್ತಾನೆ.[[File:Religionsmajoritaries.png|thumb|380px|]]
[[File:Religious syms.svg|thumb|]]
ಮಾನವನ ಬದುಕಿಗೆ ಪೂರಕವಾದ ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ಆಚರಣೆಗಳನ್ನು ಪಾಲಿಸುವುದನ್ನು ಸ್ವಾಭಾವಿಕ ಧರ್ಮ ಎನ್ನುತ್ತೇವೆ. ಆಂಗ್ಲ ಭಾಷಯ ರೆಲಿಜನ್ ಅನ್ನೊ ಪದವನ್ನ ಧರ್ಮ ಎಂದು ಹೇಳಬಹುದಾದರೊ, ಭಾರತದಂತಹ ಬಹುಧರ್ಮವನ್ನು ಆಚರಿಸುವ ದೇಶದಲ್ಲಿ ಧರ್ಮಕ್ಕೆ ವಿಶಾಲವಾದ ಅರ್ಥವಿದೆ. ರಿಲಿಜನ್ ಎಂಬ ಪದವನ್ನು ಮತ ಎಂದೂ ಸಹ ಅರ್ಥ್ಯಿಸಬಹುದು. ಮತಗಳು ಸತ್ಯ ಅನ್ವೇಷಣೆಯಲ್ಲಿ ಪಥಗಳಷ್ಟೇ.
ಪವಿತ್ರವೆನಿಸತಕ್ಕುದು ಅತಿಮಾನುಷವೇ ಇರಬೇಕೆಂಬ ನಿಯಮವಿಲ್ಲ; ಮಾನವಾಕೃತಿಯಲ್ಲಿಯೇ ಇರಬೇಕೆಂದೂ ಇಲ್ಲ; ವೈಯಕ್ತಿಕ ಭಾವನೆ ಮಾತ್ರವೆಂದೂ ಅದರರ್ಥವಲ್ಲ. ದೇವರು ಎಂಬ ಶಬ್ದವನ್ನು ವೈಯಕ್ತಿಕ ಇಲ್ಲವೆ ಅತಿಮಾನುಷವೆಂಬ ಅಭಿಪ್ರಾಯದಲ್ಲಿ ಬಳಸುವುದಾದರೆ, ಅಂಥ ದೇವತಾಸ್ವರೂಪಗಳೊಡನೆ ಮಾನವನ ಸಂಬಂಧ ಧರ್ಮವೆನಿಸುವಂತೆ, ಅಂಥವುಗಳಲ್ಲದ ಪವಿತ್ರ ವಸ್ತುಗಳೊಂದಿಗೆ ಅವನ ಸಂಬಂಧಕ್ಕೂ ಅನ್ವಯಿಸುವಷ್ಟು ಅದು ವಿಶಾಲವಾಗಿದೆ. ಹಾಗೆಯೇ ಪವಿತ್ರವಾದುದರೊಂದಿಗೆ ಸಂಬಂಧವೆಂಬುದು ಕೂಡ ನಾನಾ ಪ್ರಕಾರಗಳಲ್ಲಿರಬಹುದು. ಅವುಗಳಲ್ಲಿ ಅತಿ ಮುಖ್ಯವಾದುದು ಪೂಜೆ. ಆದರೆ ನೀತಿನಿಷ್ಠೆ, ಸದಾಚಾರ, ಸಮ್ಯಗ್ಭಾವನೆ ಅಥವಾ ಸದ್ಭಕ್ತಿ, ಧಾರ್ಮಿಕ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾತ್ರ ವಹಿಸುವಿಕೆ, ಧರ್ಮ ಪ್ರವಾದಿಗಳ ಬೋಧೆಯಲ್ಲಿ ಧರ್ಮಗ್ರಂಥಗಳಲ್ಲಿ ಶ್ರದ್ಧೆ - ಇವನ್ನೆಲ್ಲ ಧಾರ್ಮಿಕ ಮನೋವೃತ್ತಿಯು ಒಳಗೊಳ್ಳುತ್ತದೆ.
ಮಾನವಸಂಸ್ಕೃತಿಯ ಶೈಶವಾವಸ್ಥೆಯಲ್ಲಿ ಧರ್ಮ ಮತ್ತು ಜಾದು (ವಿಚ್ಕ್ರ್ಯಾಪ್ಟ್) ಬೇರ್ಪಡಿಸಲಾರದಷ್ಟು ಕೂಡಿಕೊಂಡಿದ್ದುವೆಂದು ವಿಶ್ವಧರ್ಮಗಳ ಇತಿಹಾಸಕಾರರು ತೋರಿಸುತ್ತಾರೆ. ಯಾವ ಉದ್ದೇಶಗಳಿಗಾಗಿ ಧರ್ಮ ಪ್ರವೃತ್ತಿ ಹೊರಟಿದೆಯೋ ಹೆಚ್ಚು ಕಡಿಮೆ ತತ್ಸಮಾನ ಉದ್ದೇಶಗಳಿಗಾಗಿಯೇ ಜಾದುವೂ ಹೊರಟಿರುತ್ತದೆ. ಅವೆರಡನ್ನೂ ವಿಭಾಗಿಸುವ ಅಂಶವೆಂದರೆ ಭಕ್ತಿಭಾವವೇ ಸರಿ. ದೇವತಾದಿಗಳ ವಿಷಯದಲ್ಲಿ ಭಕ್ತಿಭಾವವಿದ್ದಾಗ ಧರ್ಮ. ಭಕ್ತಿಯಿಲ್ಲದೆ ಹೋದಾಗ ಕೇವಲ ತಂತ್ರಮಂತ್ರಾದಿಗಳ ಬಾಹ್ಯಾಚಾರಕ್ಕೆ ಮಾತ್ರ ಪ್ರಾಶಸ್ತ್ಯವೊದಗಿದಾಗ ಜಾದುವಿನ ಮಂತ್ರಮಾಟಗಳಿಗೆ ಆಸ್ಪದವಾಗುತ್ತದೆ. ಇವೇ ತಂತ್ರಮಂತ್ರಾದಿಗಳೇ ಭಕ್ತಿ ಸಮನ್ವಿತವಾದಾಗ ಧರ್ಮಾಚರಣೆಗಳೆನಿಸುತ್ತವೆ.
ಆದುದರಿಂದ ಪೂಜ್ಯವಸ್ತು ಮತ್ತು ಪೂಜಾಕರ್ಮಗಳನ್ನು ಧರ್ಮದ ಪ್ರಧಾನ ಘಟಕಗಳೆನ್ನಬಹುದು. ಇವೆರಡರ ಪರಸ್ಪರ ಪ್ರತಿಕ್ರಿಯೆಯ ಫಲವಾಗಿಯೇ ವಿಶ್ವದಲ್ಲಿ ಪ್ರಸಿದ್ಧವಾಗಿರುವ ನಾನಾಧರ್ಮಗಳು ಉದಯವಾಗಿವೆ. [[ಹಿಂದೂ ಧರ್ಮ]], ಬೌದ್ಧಧರ್ಮ, ಇಸ್ಲಾಂಧರ್ಮ, ಕ್ರಿಶ್ಚನ್ಧರ್ಮ ಮುಂತಾದವನ್ನು ಕುರಿತು ಪ್ರತ್ಯೇಕ ಲೇಖನಗಳು ಇರುವುದರಿಂದ ಇಲ್ಲಿ ಧರ್ಮದ ಸಾಮಾನ್ಯಾಂಶಗಳನ್ನು ಮಾತ್ರ ಗಮನಿಸಲಾಗುತ್ತಿದೆ.
ಧಾರ್ಮಿಕ ಪೂಜಾ ವಿಧಿಗಳಿಗೆಲ್ಲ ಹೆಚ್ಚಾಗಿ ಒಬ್ಬ ಪರಮಾತ್ಮ ಅಥವಾ ಭಗವಂತನೇ ವಿಷಯವಾಗಿರುತ್ತಾನೆ; ಅವನ ಅಧೀನದಲ್ಲಿ ಚರಾಚರಗಳೆಲ್ಲ ವರ್ತಿಸುತ್ತವೆ. ಆದರೆ ಏಕದೇವತಾವಾದದಂತೆ ಅನೇಕದೇವತಾವಾದಗಳೂ ಉಂಟು. ಪಿತೃದೇವತೆಗಳು, ಭೂತಾದಿಗಳು, ಪವಿತ್ರ ಪ್ರಾಣಿಗಳು (ಗೋವು ಇತ್ಯಾದಿ) ಮತ್ತು ವೃಕ್ಷಗಳು (ಅಶ್ವತ್ಥ ಇತ್ಯಾದಿ), ಯಕ್ಷ, ರಾಕ್ಷಸ, ನಾಗ ಮುಂತಾದ ಅಗೋಚರ ಸತ್ತ್ವಗಳು - ಇವೆಲ್ಲ ಧರ್ಮಾಚರಣೆಗಳ ಕಕ್ಷೆಯಲ್ಲಿ ಅಂತರ್ಗತವಾಗಬಲ್ಲವು. ಬೌದ್ಧ ಧರ್ಮದಲ್ಲಿ ಭಗವಂತನಿಗೆ ಸ್ಥಾನವೇ ಇಲ್ಲ. ಸಕಲ ಧರ್ಮಗಳಿಗೂ ಅನ್ವಯಿಸಬಲ್ಲ ಸಾಮಾನ್ಯಾಂಶವನ್ನು ಎತ್ತಿತೋರಿಸುವ ಪ್ರಯತ್ನ ಇಪ್ಪತ್ತನೆಯ ಶತಮಾನದಲ್ಲಿ ಆರಂಭವಾಯಿತೆನ್ನಬಹುದು. ಪಾವಿತ್ರ್ಯಭಾವನೆಯೇ ಅದು ಎಂದು 1917ರಲ್ಲಿ ರೂಡಾಲ್ಫ್ ಆಟೊ ಎಂಬ ತತ್ತ್ವಜ್ಞಾನಿ ನಿರ್ಣಯಿಸಿದ. ಯಾವುದೇ ಧರ್ಮವಿರಲಿ ಅದರಲ್ಲಿ ಪವಿತ್ರವೆನಿಸುವ ಕರ್ಮಾಂಗಗಳು, ಜಪಮಂತ್ರಾದಿಗಳು, ಕಥಾನಕಗಳು, ತಂತ್ರಗಳು, ಕ್ಷೇತ್ರತೀರ್ಥಾದಿಗಳು, ಪುಣ್ಯದಿನಗಳು, ಶುಭಾಶುಭ, ಶಕುನಾದಿಗಳು, ಆಚಾರ್ಯ ಪರಂಪರೆ, ನಿತ್ಯತತ್ತ್ವಗಳು, ಧಾರ್ಮಿಕ ಸಾಹಿತ್ಯ, ವಿಧಿನಿಷೇಧಗಳು ಮುಂತಾದುವೆಲ್ಲ ಕೂಡಿಯೇ ಇರುತ್ತವೆ. ಭಿನ್ನ ಭಿನ್ನ ಮತಗಳಲ್ಲಿ ಇವೆಲ್ಲ ವಿಭಿನ್ನವಾಗಿಯೇ ಇದ್ದರೂ ಪವಿತ್ರಭಾವನೆ ಮಾತ್ರ ಸಕಲ ಮತಪ್ರಕ್ರಿಯೆಗಳಿಗೂ ಸಮಾನವಿರುವುದರಿಂದ ಅದು ಧರ್ಮ ಶಬ್ದದಿಂದ ವಾಚ್ಯವಾಗುತ್ತದೆ. ಹೀಗೆ ಮತವೆಂಬುದು ಧಾರ್ಮಿಕ ಆಚಾರವಿಚಾರಗಳಲ್ಲಿನ ವೈಶಿಷ್ಟ್ಯದ ಸೂಚಕವಾಗಿರುವ ಸಂಕುಚಿತವ್ಯಾಪ್ತಿಯ ಶಬ್ದ. ಧರ್ಮ ಎಂಬುದು ಮತೀಯ ಆಚಾರವಿಚಾರಗಳ ಹಿಂದಿರುವ ಸಮಾನ ಮನೋವೃತ್ತಿಯನ್ನು ಸೂಚಿಸುವ ವಿಶಾಲಾರ್ಥಕವಾದ ವ್ಯಾಪಕ ಶಬ್ದ. ವೈಷ್ಣವ, ಶೈವ ಮುಂತಾದ ಪರಂಪರೆಗಳು ಮತಗಳಾದರೆ, ಸನಾತನ ಧರ್ಮ ಎಂಬುದು ಅವುಗಳಿಗೆಲ್ಲ ಅನ್ವಯಿಸುವ ವಿಶಾಲಾರ್ಥಕ ಶಬ್ದ. ಇದಕ್ಕೆ ಪ್ರವರ್ತಕನಾದ ಮಹಾಪುರುಷನೊಬ್ಬನ ಉಲ್ಲೇಖವೂ ಇಲ್ಲವಾದ್ದರಿಂದ ಅದು ಸನಾತನ ಧರ್ಮ. ಅದರ ವಿಧಿವಿಧಾನಗಳಿಗೆಲ್ಲ ಅಪೌರುಷೇಯವಾದ ವೇದಗಳೇ ಆಧಾರ ಅಥವಾ ಪ್ರಮಾಣ. ಶ್ರುತಿಯಲ್ಲಿ ಹೇಳಿದ್ದನ್ನೇ ವಿವರಿಸುವ ಸ್ಮೃತಿಗಳು ಹಾಗೂ ಧರ್ಮಶಾಸ್ತ್ರಗಳ ವಚನಗಳೂ ಈ ಧರ್ಮಕ್ಕೆ ಪ್ರಮಾಣ್ಯಗಳು. ಇಂದ್ರಿಯ ಗೋಚರವಲ್ಲದ ವಿಷಯಗಳಲ್ಲಿ ಅವುಗಳ ಪ್ರಾಮಾಣವನ್ನು ಪ್ರಶ್ನಿಸುವಂತಿಲ್ಲವೆಂಬುದೇ ಸಿದ್ಧಾಂತ. ಅವುಗಳಲ್ಲಿ ಹೇಳಿದಂತೆ ನಡೆಯಲು ಪುರೋಹಿತರ ಅಗತ್ಯವೂ ಜೀವನದ ಮುಖ್ಯ ಸಂಸ್ಕಾರ ಕಾಲಗಳಲ್ಲೆಲ್ಲ ಸಹಜವಾಗಿಯೇ ಒದಗುವುದು. ಜಾತಕರ್ಮ, ಉಪನಯನ, ವಿವಾಹ, ಅಂತ್ಯವಿಧಿ- ಇತ್ಯಾದಿಗಳನ್ನೆಲ್ಲ ಶಾಸ್ತ್ರೀಯವಾಗಿ ನೆರವೇರಿಸಲು ಪುರೋಹಿತರ ನೇತೃತ್ವ ಅವಶ್ಯ. ಹೀಗೆ ಅತಿ ಪ್ರಾಚೀನ ಕಾಲದಲ್ಲಿ ಸರಳ ಪೂಜಾವಿಧಿಗಳಷ್ಟೇ ಇದ್ದುದು ಹೋಗಿ, ಧರ್ಮಗಳ ವಿಕಸಿತರೂಪದಲ್ಲಿ ಅತಿ ಜಟಿಲ ಮತ್ತು ಪುರೋಹಿತರ ನೆರವಿನಿಂದ ಮಾತ್ರ ಶಕ್ಯವಿರುವ ಕಲಾಪಗಳು ಜಟಿಲವಾಗುತ್ತ ಬೆಳೆದುಕೊಂಡಿವೆ.
ಬೌದ್ಧ, ಕ್ರೈಸ್ತ, ಜೈನ ಮುಂತಾದ ಧರ್ಮಗಳಿಗೆ ಸರ್ವಜ್ಞನಾದ ಒಬ್ಬ ಮೂಲ ಪ್ರವರ್ತಕನಿರುವ ಐತಿಹ್ಯವುಂಟು. ಆತನ ವಚನಗಳೇ ಪರಮ ಪ್ರಮಾಣಗಳೆನಿಸುತ್ತವೆ. ಆಯಾ ಧರ್ಮದವರಿಗೆ ಅವನೇ ಮುಖ್ಯ ಕಟ್ಟಳೆಗಳನ್ನೂ ನೀತಿ ನಡೆವಳಿಕೆಗಳನ್ನೂ ಸ್ಪಷ್ಟವಾಗಿ ಕಲ್ಪಿಸುತ್ತಾನೆ. ಹೀಗೆ ಪೂಜಾ ವಿಧಿಯೊಂದಿಗೆ ಧಾರ್ಮಿಕ ಆಚಾರಗಳೂ ಬೆಸೆದುಕೊಂಡೇ ಇರುತ್ತವೆ. ಬೌದ್ಧಧರ್ಮದಲ್ಲಿ ಎಂಟು ಆರ್ಯ ಸತ್ಯಗಳು. ಜೂಡಾಯಿಸಮಿನ ದಶವಿಧಿಗಳು ಮುಂತಾದುವು ಅವಿಭಾಜ್ಯ ಧರ್ಮಾಂಗಗಳೇ ಎನಿಸುತ್ತವೆ. ಕಾಲದಿಂದ ಕಾಲಕ್ಕೆ ಧರ್ಮಗಳ ಇತಿಹಾಸದಲ್ಲಿ ಸಾಮಾನ್ಯ ನೀತಿಗಳನ್ನು ಪರಿಷ್ಕರಿಸಿಕೊಂಡಿರುವುದನ್ನು ಕೂಡ ಕಾಣುತ್ತೇವೆ. ನೂತನ ಪರಿಷ್ಕರ್ತರಿಗೂ ಸಾಂಪ್ರದಾಯಿಕರಿಗೂ ಧರ್ಮ ವಿಷಯಗಳಲ್ಲಿ ಘರ್ಷಣೆಗಳು ಕೂಡ ಎಷ್ಟೋ ಒದಗಿವೆ.
19ನೆಯ ಶತಮಾನದ ಪಾಶ್ಚಾತ್ಯ ವಿದ್ವಾಂಸರು ವಿಶ್ವದ ಎಲ್ಲ ಧರ್ಮಗ್ರಂಥಗಳನ್ನೂ ತುಲನಾತ್ಮಕವಾಗಿ ಅಧ್ಯಯನ ಮಾಡಿ, ಅವುಗಳ ಮೂಲದಲ್ಲಿರುವ ಏಕಾಭಿಪ್ರಾಯಗಳನ್ನು ನಿರ್ದೇಶಿಸಲು ಯತ್ನಿಸಿದರು. ಅವರಲ್ಲಿ ಮ್ಯಾಕ್ಸ್ ಮ್ಯುಲರ್ನ ಸಾಧನೆ ಗಮನಾರ್ಹವಾದುದು. ಆದರೆ ಇಪ್ಪತ್ತನೆಯ ಶತಮಾನದಲ್ಲಿ ಮಾನವಿಕ, ಸಮಾಜಶಾಸ್ತ್ರ, ಮನಶ್ಯಾಸ್ತ್ರ, ಮುಂತಾದ ವೈಚಾರಿಕ ದೃಷ್ಟಿಕೋನಗಳಿಂದ ಧರ್ಮದ ಜಿಜ್ಞಾಸೆ ಹಾಗು ವಿಮರ್ಶೆ ಸಾಗಿದೆ. ಸಂಸ್ಕೃತಿಯಲ್ಲಿ, ಸಮಾಜದಲ್ಲಿ, ಧರ್ಮದ ಸ್ಥಾನವನ್ನು ಈ ಶಾಸ್ತ್ರಗಳು ಹಿಂದಿನವರಷ್ಟು ಹೆಚ್ಚಿನದೆಂದು ಭಾವಿಸುವುದಿಲ್ಲ. ಏಕಾಂತದಲ್ಲಿ ಮಾನವ ವ್ಯಕ್ತಿಗಳ ಅನುಭವಗಳೇ ಧರ್ಮವೆಂದು ವಿಲಿಯಂ ಜೇಮ್ಸ್ ಹೇಳಿದರೆ, ಧರ್ಮ ಮೂಲತಃ ಸಾಮಾಜಿಕವೆಂಬುದು ಡರ್ಖೀಮನ ಅಭಿಪ್ರಾಯವಾಗಿದೆ. ಇತಿಹಾಸಜ್ಞರು ಧರ್ಮವನ್ನು ಒಂದು ಹಿಂದಿನ ಕಂದಾಚಾರವೆನ್ನುವವರೆಗೂ ಹೋಗಿದ್ದಾರೆ. ಉದಾಹರಣೆಗೆ ಕಾರ್ಲ್ ಮಾಕ್ರ್ಸ್ - ಧರ್ಮವೊಂದು ಜನರಿಗೆ ಅಮಲೇರಿಸುವ ಅಫೀಮು, ದಲಿತ ಪ್ರಜೆಯ ನಿಟ್ಟುಸಿರು, ನಿಷ್ಕರುಣ ವಿಶ್ವದ ಹೃದಯಾವಿಷ್ಕಾರ ಎಂದು ಮುಂತಾಗಿ ಉದ್ಗರಿಸಿದ್ದಾನೆ. ಮನೋವಿಜ್ಞಾನಿಯಾದ ಫ್ರಾಯ್ಡ್ ದೇವರು ಮೂಢಶಿಶುವಿನ ಮನಸ್ಸಿಗೆ ಕಂಡ ತಂದೆಯ ಕಲ್ಪನೆಯ ವಿಸ್ತೃತಾಕಾರವೆಂದಿದ್ದಾನೆ. ಯೂಂಗ್ ಎಂಬ ಇನ್ನೊಬ್ಬ ಮನೋವಿಜ್ಞಾನಿ ಮಾನವಕುಲದಲ್ಲೆಲ್ಲ ವಂಶಪಾರಂಪರ್ಯಕ್ರಮದಿಂದ ಬೆನ್ನಟ್ಟಿ ಬರುವ ದೇವವಿಷಯಕ ಮೂಲಕಲ್ಪನೆಗಳ ಪ್ರತಿರೂಪವೇ ಉಂಟೆನ್ನುತ್ತಾನೆ. ಹೀಗೆ ಧರ್ಮದಲ್ಲಿ ಶ್ರದ್ಧೆಯಿರುವವರಿಗಷ್ಟೇ ಅಲ್ಲ, ಶ್ರದ್ಧೆಯಿಲ್ಲದಂಥ ವೈಚಾರಿಕ ಶಾಸ್ತ್ರಜ್ಞರಿಗೆ ಕೂಡ ಧರ್ಮ ಇಂದಿಗೂ ಅಭ್ಯಾಸ ಪ್ರಚೋದಕವಾಗಿದೆ.
==ಹೆಚ್ಚಿನ ಓದಿಗಾಗಿ==
* {{Cite book |last1=James |first1=Paul |last2=Mandaville |first2=Peter |year=2010 |lastauthoramp=yes |title=Globalization and Culture, Vol. 2: Globalizing Religions |url=https://www.academia.edu/4416072 |publisher=Sage Publications |location=London}}
* Noss, John B.; ''Man's Religions'', 6th ed.; Macmillan Publishing Co. (1980). ''N.B''.: The first ed. appeared in 1949, {{ISBN|0-02-388430-4}}.
* Lang, Andrew; ''The Making of Religion'', (1898)
==ಬಾಹ್ಯ ಸಂಪರ್ಕಗಳು==
* [https://web.archive.org/web/20160110065737/http://ucblibraries.colorado.edu/govpubs/us/religion.htm Religion Statistics] from ''UCB Libraries GovPubs''
* {{dmoz|Society/Religion_and_Spirituality}}
* [http://www.adherents.com/Religions_By_Adherents.html Major Religions of the World Ranked by Number of Adherents] {{Webarchive|url=https://web.archive.org/web/20080615140203/http://www.adherents.com/Religions_By_Adherents.html |date=2008-06-15 }} by Adherents.com August 2005
* [http://www.iacsr.com/ IACSR – International Association for the Cognitive Science of Religion] {{Webarchive|url=https://web.archive.org/web/20170612015314/http://www.iacsr.com/ |date=2017-06-12 }}
* [http://www.as.ua.edu/rel/studyingreligion.html Studying Religion] – Introduction to the methods and scholars of the academic study of religion
* [http://www.marxists.org/archive/marx/works/1843/critique-hpr/intro.htm#05 A Contribution to the Critique of Hegel's Philosophy of Right] – Marx's original reference to religion as the ''opium of the people''.
* [https://web.archive.org/web/20120215004018/http://www.law.harvard.edu/students/orgs/hrj/iss16/gunn.shtml The Complexity of Religion and the Definition of "Religion" in International Law] Harvard Human Rights Journal article from the President and Fellows of Harvard College (2003)
* [http://www.sociologyofreligion.net/ Sociology of Religion Resources]
* [http://www.businessinsider.com/map-shows-how-religion-spread-around-the-world-2015-6 Video: 5 Religions spreading across the world]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಧರ್ಮ 1}}
[[ವರ್ಗ:ಆಧ್ಯಾತ್ಮಿಕತೆ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
64d14mjalanhntbbch40znjsc2x64bp
ಡೌಗ್ ಜೋನ್ಸ್
0
122466
1307659
1294913
2025-06-28T23:19:54Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1307659
wikitext
text/x-wiki
{{Infobox officeholder
|image = Doug Jones AO.jpg
|honorific-prefix =
|name = ಡೌಗ್ ಜೋನ್ಸ್
|honorific-suffix =
|birth_date = {{birth date and age|df=yes|1949|10|3}}
|nationality = ಆಸ್ಟ್ರೇಲಿಯನ್
|spouse = ಜಾನೆಟ್ ವಾಕರ್
|children =
|residence = [[ಲಂಡನ್]], [[ಇಂಗ್ಲೆಂಡ್]]<br/>[[ಸಿಡ್ನಿ]], [[ಆಸ್ಟ್ರೇಲಿಯಾ]]<br/>ಟೊರೊಂಟೊ, ಒಂಟಾರಿಯೊ, [[ಕೆನಡಾ]]
|alma_mater =
|profession = [[ವಕೀಲ|ವಕೀಲರು]], ಅಂತರರಾಷ್ಟ್ರೀಯ ಮಧ್ಯಸ್ಥಗಾರ
}}
'''ಡೌಗ್ಲಾಸ್ ಸ್ಯಾಮ್ಯುಯೆಲ್ ಜೋನ್ಸ್''' (ಜನನ ೩ ಅಕ್ಟೋಬರ್ ೧೯೪೯) [[ಲಂಡನ್]], [[ಸಿಡ್ನಿ]]ಮತ್ತು ಟೊರೊಂಟೊ ಮೂಲದ ಸ್ವತಂತ್ರ ಅಂತರರಾಷ್ಟ್ರೀಯ ಮಧ್ಯಸ್ಥಗಾರ. ಅವರು ಲಂಡನ್ನ ಅಟ್ಕಿನ್ ಚೇಂಬರ್ಸ್ನಲ್ಲಿ ಡೋರ್ ಟೆನಾಂಟ್ ಆಗಿದ್ದರು, ಸಿಡ್ನಿ ಆರ್ಬಿಟ್ರೇಶನ್ ಚೇಂಬರ್ಸ್ನ ಸದಸ್ಯರಾಗಿದ್ದಾರೆ ಮತ್ತು ಕೆನಡಾದ ಟೊರೊಂಟೊದಲ್ಲಿರುವ ಟೊರೊಂಟೊ ಆರ್ಬಿಟ್ರೇಶನ್ ಚೇಂಬರ್ಗಳ ಸದಸ್ಯರಾಗಿದ್ದಾರೆ.<ref>{{Cite web | publisher = Atkin Chambers | title = Professor Doug Jones | url = http://www.atkinchambers.com/people/index.cfm?id=343 | access-date = 12 March 2014 | archive-url = https://web.archive.org/web/20140312213254/http://www.atkinchambers.com/people/index.cfm?id=343 | archive-date = 12 March 2014 | url-status = dead }}</ref><ref>{{Cite web|title=Toronto Arbitration Chambers {{!}} Independent arbitrators with extensive experience in commercial and investment arbitration.|url=https://www.torontoarbitrationchambers.com/|access-date=2021-06-11|website=www.torontoarbitrationchambers.com}}</ref> ಅವರು [[ಸಿಂಗಾಪುರ]]ದ ಅಂತರರಾಷ್ಟ್ರೀಯ ವಾಣಿಜ್ಯ [[ನ್ಯಾಯಾಲಯ]]ದ ಅಂತರರಾಷ್ಟ್ರೀಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
೧೯೪೯ ರಲ್ಲಿ ಜನಿಸಿದ ಜೋನ್ಸ್ ನಾರ್ಮನ್ಹರ್ಸ್ಟ್ ಬಾಯ್ಸ್ ಹೈಸ್ಕೂಲ್, ಸೌತ್ಪೋರ್ಟ್ ಸ್ಟೇಟ್ ಹೈಸ್ಕೂಲ್ ಮತ್ತು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ [[ವಿಶ್ವವಿದ್ಯಾಲಯ]]ದಲ್ಲಿ ಶಿಕ್ಷಣ ಪಡೆದರು.<ref>{{Cite web|date=2020-07-16|title=School houses|url=https://southportshs.eq.edu.au/our-school/school-houses|access-date=2020-07-20|website=Southport State High School|language=en}}</ref><ref>{{Cite web|last=Lindsay|first=Jessica|date=2018-01-10|title=Professor Doug Jones AO RFD|url=https://law.unimelb.edu.au/about/staff/doug-jones|access-date=2020-07-20|website=Melbourne Law School|language=en}}{{Dead link|date=ಜೂನ್ 2025 |bot=InternetArchiveBot |fix-attempted=yes }}</ref> ಅವರು ಕ್ವೀನ್ಸ್ಲ್ಯಾಂಡ್ [[ವಿಶ್ವವಿದ್ಯಾನಿಲಯ]]ದಿಂದ ೧೯೭೪ ರಲ್ಲಿ ಸಂಯೋಜಿತ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಬ್ಯಾಚುಲರ್ ಆಫ್ ಲಾಸ್ ಪದವಿಯೊಂದಿಗೆ ಪದವಿ ಪಡೆದರು, ನಂತರ ೧೯೭೭ ರಲ್ಲಿ ಮಾಸ್ಟರ್ ಆಫ್ ಲಾಸ್ ಪದವಿ ಪಡೆದರು.<ref>{{Cite web | title = Doug Jones – Further Details | publisher = Clayton Utz | url = http://www.claytonutz.com/people/jones_doug/further_details.page |access-date= 12 March 2014 | archive-url = https://web.archive.org/web/20140312211840/http://www.claytonutz.com/people/jones_doug/further_details.page | archive-date = 12 March 2014}}</ref>
==ವೃತ್ತಿ==
ಜೋನ್ಸ್ ತನ್ನ [[ಕಾನೂನು]] ವೃತ್ತಿಜೀವನವನ್ನು ೧೯೬೯ ರಲ್ಲಿ ಬ್ರಿಸ್ಬೇನ್ನಲ್ಲಿ ಮೋರಿಸ್ ಫ್ಲೆಚರ್ ಮತ್ತು ಕ್ರಾಸ್ನಲ್ಲಿ ಆರ್ಟಿಕಲ್ ಕ್ಲರ್ಕ್ ಆಗಿ ಪ್ರಾರಂಭಿಸಿದರು, (ನಂತರ ಇದು ಮಿಂಟರ್ಎಲಿಸನ್ನ ಭಾಗವಾಯಿತು).<ref name=ACCL>{{Cite web | work = ACCL Fellows Roster | title = Doug Jones AO RFD | publisher = The American College of Construction Lawyers | access-date = 24 February 2014 | url = http://www.accl.org/FellowsRoster/tabid/87/Detail/True/UserID/96/Default.aspx | archive-url = https://web.archive.org/web/20140228170540/http://www.accl.org/FellowsRoster/tabid/87/Detail/True/UserID/96/Default.aspx | archive-date = 28 February 2014 | url-status = dead }}</ref> ೧೯೭೬ ರಲ್ಲಿ ಅವರು ಮೋರಿಸ್ ಫ್ಲೆಚರ್ ಮತ್ತು ಕ್ರಾಸ್ನ ಪಾಲುದಾರರಾಗಿ ಮತ್ತು ಅದರ ರಾಷ್ಟ್ರೀಯ ನಿರ್ಮಾಣ ಮತ್ತು ಎಂಜಿನಿಯರಿಂಗ್ ಗುಂಪಿನ ಮುಖ್ಯಸ್ಥರಾಗಿ ನೇಮಕಗೊಂಡರು, ಅವರು ಸಂಸ್ಥೆಯ [[ಸಿಡ್ನಿ]] ಕಚೇರಿಯನ್ನು ಸ್ಥಾಪಿಸಲು ೧೯೮೯ ರಲ್ಲಿ ಬ್ರಿಸ್ಬೇನ್ ತೊರೆದಾಗ ಅವರು ಈ ಸ್ಥಾನವನ್ನು ಮುಂದುವರೆಸಿದರು.<ref>{{Cite web | work = Lawyers Weekly | date = 7 April 2011 | title = Arbitration's powerhouse: Clayton Utz partner Doug Jones | url = http://www.lawyersweekly.com.au/features/arbitration-s-powerhouse-clayton-utz-partner-doug- | access-date = 24 February 2014 | archive-date = 24 ಫೆಬ್ರವರಿ 2014 | archive-url = https://archive.today/20140224230935/http://www.lawyersweekly.com.au/features/arbitration-s-powerhouse-clayton-utz-partner-doug- | url-status = dead }}</ref>
೧೯೯೩ ರಲ್ಲಿ, ಜೋನ್ಸ್ ಕ್ಲೇಟನ್ ಉಟ್ಜ್ನ ಸಿಡ್ನಿ ಕಚೇರಿಯಲ್ಲಿ ಪಾಲುದಾರರಾಗಿ ಮತ್ತು ಸಂಸ್ಥೆಯ ನಿರ್ಮಾಣ ಗುಂಪಿನ ರಾಷ್ಟ್ರೀಯ ಮುಖ್ಯಸ್ಥರಾಗಿ ಸೇರಿದರು. ೧೯೯೫ ರಲ್ಲಿ ಅವರು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಖಾಸಗಿ ಅಂತರರಾಷ್ಟ್ರೀಯ ಕಾನೂನು ಗುಂಪಿನ ಮುಖ್ಯಸ್ಥರಾದರು ಮತ್ತು ೨೦೦೦ ದಲ್ಲಿ ಸಂಸ್ಥೆಯ ರಾಷ್ಟ್ರೀಯ ಪ್ರಮುಖ ಯೋಜನೆಗಳ ಗುಂಪಿನ ಮುಖ್ಯಸ್ಥರಾದರು.<ref name=ACCL/><ref>{{Cite web | publisher = Clayton Utz | title = Doug Jones | url = http://www.claytonutz.com.au/people/jones_doug/home.page | access-date = 24 February 2014 }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಅವರು ಈ ಹಿಂದೆ ಕ್ಲೇಟನ್ ಉಟ್ಜ್ ಬೋರ್ಡ್ನ ಸದಸ್ಯರಾಗಿದ್ದರು (೨೦೦೨-೨೦೦೬), ಮತ್ತು ೨೦೧೪ ರವರೆಗೆ ಪಾಲುದಾರರಾಗಿ ಸೇವೆ ಸಲ್ಲಿಸಿದರು, ಅವರು ಪೂರ್ಣ ಸಮಯದ ಅಂತರರಾಷ್ಟ್ರೀಯ ಮಧ್ಯಸ್ಥಗಾರನಾಗಲು ಅಲ್ಲಿಂದ ನಿವೃತ್ತರಾದರು.<ref name=ACCL/> ಅವರು ೨೦೧೫ ರಿಂದ ೨೦೧೯ ರವರೆಗೆ, [[ಸಿಡ್ನಿ]]ಯಲ್ಲಿ ೨೦೧೯ ರಲ್ಲಿ ಸ್ವತಂತ್ರ [[ಕೋಣೆ]]ಗಳನ್ನು ಸ್ಥಾಪಿಸುವವರೆಗೆ ಕ್ಲೇಟನ್ ಉಟ್ಜ್ಗೆ ಅರೆಕಾಲಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.<ref>{{Cite web|title=Home|url=https://dougjones.info/|access-date=2020-07-20|website=Doug Jones AO|language=en-US}}</ref>
ಜೋನ್ಸ್ ಹಲವಾರು ವೃತ್ತಿಪರ ಸಂಸ್ಥೆಗಳಿಗೆ ನೇಮಕಾತಿಗಳನ್ನು ಹೊಂದಿದ್ದಾರೆ. ಇತರರಲ್ಲಿ, ಅವರು: ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಕನ್ಸ್ಟ್ರಕ್ಷನ್ ಲಾಯರ್ಸ್ (೨೦೧೮-೨೦೨೦), ಆಸ್ಟ್ರೇಲಿಯನ್ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಆರ್ಬಿಟ್ರೇಷನ್ (ಎಸಿಐಸಿಎ) ನ ಹಿಂದಿನ ಅಧ್ಯಕ್ಷ (೨೦೦೮-೨೦೧೪); ಕಂಪ್ಯಾನಿಯನ್, ಚಾರ್ಟರ್ಡ್ ಆರ್ಬಿಟ್ರೇಟರ್ ಮತ್ತು ಚಾರ್ಟರ್ಡ್ ಇನ್ಸ್ಟಿಟ್ಯೂಟ್ ಆಫ್ ಆರ್ಬಿಟ್ರೇಟರ್ಸ್ (ಸಿಐಆರ್ಬ್)ನ ಹಿಂದಿನ ಅಧ್ಯಕ್ಷ (೨೦೧೧); ರೆಸಲ್ಯೂಶನ್ ಇನ್ಸ್ಟಿಟ್ಯೂಟ್ (ಹಿಂದೆ ದಿ ಇನ್ಸ್ಟಿಟ್ಯೂಟ್ ಆಫ್ ಆರ್ಬಿಟ್ರೇಟರ್ಸ್ ಅಂಡ್ ಮೀಡಿಯಟರ್ಸ್ ಆಸ್ಟ್ರೇಲಿಯ) ಮತ್ತು ಆರ್ಬಿಟ್ರೇಟರ್ಸ್ ಅಂಡ್ ಮೀಡಿಯಟರ್ಸ್ ಇನ್ಸ್ಟಿಟ್ಯೂಟ್ ಆಫ್ ನ್ಯೂಜಿಲೆಂಡ್ (ಎಎಮ್ಐಎನ್ಎಸ್) ಎರಡರ ಫೆಲೋ; ಮತ್ತು ಡಿಸ್ಪ್ಯೂಟ್ ರೆಸಲ್ಯೂಷನ್ ಬೋರ್ಡ್ ಆಸ್ಟ್ರಲೇಶಿಯಾ ಇಂಕ್ (ಡಿಆರ್ಬಿಎ) ನ ಹಿಂದಿನ ಅಧ್ಯಕ್ಷರು. ಲಂಡನ್ನ ಕ್ವೀನ್ ಮೇರಿ [[ವಿಶ್ವವಿದ್ಯಾನಿಲಯ]] ಮತ್ತು ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಲ್ಲಿ ಜೋನ್ಸ್ ಸಹ ಪ್ರಾಧ್ಯಾಪಕ ನೇಮಕಾತಿಗಳನ್ನು ಹೊಂದಿದ್ದಾರೆ.
ಅಮೇರಿಕನ್ ಆರ್ಬಿಟ್ರೇಶನ್ ಅಸೋಸಿಯೇಷನ್ (ಎಎಎ), ಇಂಟರ್ನ್ಯಾಷನಲ್ ಸೆಂಟರ್ ಫಾರ್ ಡಿಸ್ಪ್ಯೂಟ್ ರೆಸಲ್ಯೂಷನ್ (ಐಸಿಡಿಆರ್), ರೆಸಲ್ಯೂಷನ್ ಇನ್ಸ್ಟಿಟ್ಯೂಟ್ (ಹಿಂದೆ ದಿ ಇನ್ಸ್ಟಿಟ್ಯೂಟ್ ಆಫ್ ಆರ್ಬಿಟ್ರೇಟರ್ಸ್ ಮತ್ತು ಮಧ್ಯವರ್ತಿಗಳ [[ಆಸ್ಟ್ರೇಲಿಯಾ]]), ಆಸ್ಟ್ರೇಲಿಯನ್ ಸೆಂಟರ್ನ ಸಾಂಸ್ಥಿಕ ನಿಯಮಗಳ ಅಡಿಯಲ್ಲಿ ಜೋನ್ಸ್ ತಾತ್ಕಾಲಿಕ ಮತ್ತು ಸಾಂಸ್ಥಿಕ ವಾಣಿಜ್ಯ ಮಧ್ಯಸ್ಥಿಕೆಗಳಲ್ಲಿ ಮಧ್ಯಸ್ಥಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇಂಟರ್ನ್ಯಾಷನಲ್ ಕಮರ್ಷಿಯಲ್ ಆರ್ಬಿಟ್ರೇಶನ್ (ಎಸಿಐಸಿಎ)<ref name=ACICA>[http://www.acica.org.au/ Australian Centre for International Commercial Arbitration] (ACICA), www.acica.org.au</ref>, [[ದುಬೈ]] ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (ಡಿಐಎಸಿ)<ref name=DIAC>[http://www.diac.ae/ Dubai International Arbitration Centre] (DIAC), www.diac.ae</ref>, [[ಹಾಂಗ್ ಕಾಂಗ್]] ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್<ref>[http://klrca.org.my/ Kuala Lumpur Regional Centre for Arbitration] {{Webarchive|url=https://web.archive.org/web/20140312225113/http://klrca.org.my/ |date=12 March 2014 }} (KLRCA), klrca.org.my</ref>, ಇಂಟರ್ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್, ಏಷ್ಯನ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್, ಲಂಡನ್ ಕೋರ್ಟ್ ಆಫ್ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್, [[ಸಿಂಗಾಪುರ್]] ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್ (SIAC), ಕೊರಿಯನ್ ಕಮರ್ಷಿಯಲ್ ಆರ್ಬಿಟ್ರೇಶನ್ ಬೋರ್ಡ್, ಕೈರೋ ರೀಜನಲ್ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಕಮರ್ಷಿಯಲ್ ಆರ್ಬಿಟ್ರೇಶನ್, ವಿಯೆಟ್ನಾಂ ಇಂಟರ್ನ್ಯಾಷನಲ್ ಆರ್ಬಿಟ್ರೇಶನ್ ಸೆಂಟರ್, ಆರ್ಬಿಟ್ರೇಶನ್ ಇನ್ಸ್ಟಿಟ್ಯೂಟ್ ಆಫ್ ದಿ ಸ್ಟಾಕ್ಹೋಮ್ ಚೇಂಬರ್ ಆಫ್ ಕಾಮರ್ಸ್ ಮತ್ತು ಯುರೋಪಿಯನ್ ಡೆವಲಪ್ಮೆಂಟ್ ಫಂಡ್ ಮಧ್ಯಸ್ಥಿಕೆ ಮತ್ತು ರಾಜಿ ನಿಯಮಗಳು ಹಾಗೂ UNCITRAL ನಿಯಮಗಳು, ಕೆಲವು ಶತಕೋಟಿ $ಯುಎಸ್ ಮೀರಿದ ಮೌಲ್ಯಗಳ ವಿವಾದಗಳಲ್ಲಿ. ೨೦೧೦ ರಲ್ಲಿ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಸೆಟಲ್ಮೆಂಟ್ ಆಫ್ ಇನ್ವೆಸ್ಟ್ಮೆಂಟ್ ಡಿಸ್ಪ್ಯೂಟ್ಸ್ ಪ್ಯಾನೆಲ್ ಆಫ್ ಆರ್ಬಿಟ್ರೇಟರ್ಗಳಲ್ಲಿ ಜೋನ್ಸ್ ಅವರನ್ನು [[ಆಸ್ಟ್ರೇಲಿಯಾ]]ದ ಸರ್ಕಾರದ ನಾಮಿನಿಯಾಗಿ ನೇಮಿಸಲಾಯಿತು ಮತ್ತು ೨೦೧೭ ರಲ್ಲಿ ಈ ಪಾತ್ರಕ್ಕೆ ಮರು-ನೇಮಕರಾದರು.<ref>{{Cite web | publisher = [[International Centre for Settlement of Investment Disputes]] (ICSID) | date = 24 November 2010 | title = New Designations to the ICSID Panels | access-date = 24 February 2014 | url = http://icsid.worldbank.org/ICSID/FrontServlet?requestType=CasesRH&actionVal=OpenPage&PageType=AnnouncementsFrame&FromPage=Announcements&pageName=Announcement72 | archive-date = 17 ಏಪ್ರಿಲ್ 2012 | archive-url = https://web.archive.org/web/20120417170501/http://icsid.worldbank.org/ICSID/FrontServlet?requestType=CasesRH&actionVal=OpenPage&PageType=AnnouncementsFrame&FromPage=Announcements&pageName=Announcement72 | url-status = dead }}</ref><ref>{{Cite web|title=Database of ICSID Panels|url=https://icsid.worldbank.org/en/Pages/about/Database-of-Panel-Members.aspx#a5|access-date=2020-07-20|website=icsid.worldbank.org}}</ref>
ಹಲವಾರು ಪ್ರಮುಖ ಡೈರೆಕ್ಟರಿಗಳಲ್ಲಿ ಸ್ಥಾನ ಪಡೆದಿರುವ ಪ್ರಮುಖ ಮಧ್ಯಸ್ಥಗಾರನಾಗಿ ಜೋನ್ಸ್ ಗುರುತಿಸಲ್ಪಟ್ಟಿದ್ದಾನೆ.<ref>{{Cite web|title=GAR Article: Virtual awards ceremony draws global audience|url=https://globalarbitrationreview.com/article/1228841/virtual-awards-ceremony-draws-global-audience|access-date=2020-07-20|website=globalarbitrationreview.com}}</ref> ೨೦೨೦ ರಲ್ಲಿ, ಡೌಗ್ ಅತ್ಯುತ್ತಮ ಸಿದ್ಧಪಡಿಸಿದ ಮತ್ತು ಹೆಚ್ಚು ಸ್ಪಂದಿಸುವ ಆರ್ಬಿಟ್ರೇಟರ್ಗಾಗಿ ಗ್ಲೋಬಲ್ ಆರ್ಬಿಟ್ರೇಶನ್ ರಿವ್ಯೂ ಪ್ರಶಸ್ತಿಯನ್ನು ಪಡೆದರು.<ref>{{Cite web|title=Doug Jones, Asia-Pacific {{!}} Chambers Rankings|url=https://chambers.com/lawyer/doug-jones-asia-pacific-8:25523962|access-date=2020-07-20|website=chambers.com}}</ref> ಅದೇ ವರ್ಷದಲ್ಲಿ, ಅವರು ಸತತ ಹತ್ತನೇ ವರ್ಷಕ್ಕೆ ಚೇಂಬರ್ಸ್ ಏಷ್ಯಾ-ಪೆಸಿಫಿಕ್ ಅಂತರಾಷ್ಟ್ರೀಯ ಮಧ್ಯಸ್ಥಿಕೆ ವಿಭಾಗದಲ್ಲಿ ತಮ್ಮ ಬ್ಯಾಂಡ್ ಒನ್ ಶ್ರೇಯಾಂಕವನ್ನು ಉಳಿಸಿಕೊಂಡರು.ಚೇಂಬರ್ಸ್ ಏಷ್ಯಾ-ಪೆಸಿಫಿಕ್ ಡೌಗ್ ಅವರನ್ನು "ನಿರ್ಮಾಣ ವಿವಾದಗಳಿಗೆ ಪ್ರಮುಖ ಏಷ್ಯಾ-ಪೆಸಿಫಿಕ್-ಆಧಾರಿತ ಮಧ್ಯಸ್ಥಗಾರ" ಎಂದು ಗುರುತಿಸಿದೆ ಮತ್ತು "ಅವರು 'ವಿಶ್ವದ ಪ್ರಮುಖ ನಿರ್ಮಾಣ ಮಧ್ಯಸ್ಥಗಾರ' ಎಂದು ಅನೇಕರು ಪರಿಗಣಿಸಿದ್ದಾರೆ" ಎಂದು ಸಾಕ್ಷ್ಯ ನೀಡಿದರು.<ref>{{Cite web|title=ARBITRATION (INTERNATIONAL): MOST IN DEMAND ARBITRATORS — ASIA-PACIFIC REGION|url=https://www.chambersandpartners.com/16084/1245/editorial/8/1/asia-asia-pacific-region-arbitration-international-most-in-demand-arbitrators|access-date=1 April 2018|website=Chambers and Partners|archive-date=10 ಏಪ್ರಿಲ್ 2018|archive-url=https://web.archive.org/web/20180410201612/https://www.chambersandpartners.com/16084/1245/editorial/8/1/asia-asia-pacific-region-arbitration-international-most-in-demand-arbitrators|url-status=dead}}</ref>
೧೦ [[ಅಕ್ಟೋಬರ್]] ೨೦೧೯ ರಂದು, ಡೌಗ್ ಅವರನ್ನು ಸಿಂಗಾಪುರದ ಅಂತರರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ ಅಂತರರಾಷ್ಟ್ರೀಯ ನ್ಯಾಯಾಧೀಶರಾಗಿ ನೇಮಿಸಲಾಯಿತು.<ref>{{Cite web | url = http://www.pmo.gov.sg/Newsroom/Appointment-to-the-Singapore-International-Commercial-Court-Oct-2019 | title = PMO {{!}} Appointment to the Singapore International Commercial Court (Oct 2019)|last=Nurhidayah|date=10 October 2019|website=Prime Minister's Office Singapore|language=en|access-date=27 October 2019}}</ref>
[[ಅಕ್ಟೋಬರ್]] ೨೦೨೦ ರಲ್ಲಿ, ಡೌಗ್ ಗೌರವಾನ್ವಿತ ಸೊಸೈಟಿ ಆಫ್ ಗ್ರೇಸ್ ಇನ್ನ ಗೌರವಾನ್ವಿತ ಬೆಂಚರ್ ಆಗಿ ಆಯ್ಕೆಯಾದರು.
==ಪ್ರಕಟಣೆಗಳು==
ಜೋನ್ಸ್ ಅವರು [[ಕಟ್ಟಡ]] ಮತ್ತು ನಿರ್ಮಾಣ ಹಕ್ಕುಗಳು ಮತ್ತು ವಿವಾದಗಳು (ನಿರ್ಮಾಣ ಪ್ರಕಟಣೆಗಳು, ೧೯೯೬) ಮತ್ತು [[ಆಸ್ಟ್ರೇಲಿಯಾ]]ದಲ್ಲಿ ವಾಣಿಜ್ಯ ಮಧ್ಯಸ್ಥಿಕೆ (೨ ನೇ ಆವೃತ್ತಿ, ಥಾಮ್ಸನ್ ರಾಯಿಟರ್ಸ್, ೨೦೧೩) ನ ಲೇಖಕರಾಗಿದ್ದಾರೆ.<ref name="Prof Doug Jones">{{Cite web|title=Prof Doug Jones|url=https://findanexpert.unimelb.edu.au/profile/8773-doug-jones|access-date=2020-07-20|website=findanexpert.unimelb.edu.au}}</ref> ಅವರು ಇಂಟರ್ನ್ಯಾಷನಲ್ ಕನ್ಸ್ಟ್ರಕ್ಷನ್ ಲಾ ರಿವ್ಯೂನ ಸಹ-ಸಂಪಾದಕರಾಗಿದ್ದಾರೆ ಮತ್ತು ನಿರ್ಮಾಣ [[ಕಾನೂನು]] ಮತ್ತು ವಿವಾದ ಪರಿಹಾರದ ಕುರಿತು ಹಲವಾರು ಲೇಖನಗಳು ಮತ್ತು [[ಪುಸ್ತಕ]] ಅಧ್ಯಾಯಗಳನ್ನು ಸಹ ಪ್ರಕಟಿಸಿದ್ದಾರೆ.<ref name="Prof Doug Jones"/><ref>{{Cite web|title=Wildy & Sons Ltd — The World's Legal Bookshop Search Results for ISBN[sic]: '0265-1416'|url=https://www.wildy.com/isbn/0265-1416/the-international-construction-law-review-print-online-journal-bound-volume-online-informa-subscriptions|access-date=2020-07-20|website=www.wildy.com}}</ref> ಅವರು ನಿಯಮಿತವಾಗಿ ಹಲವಾರು [[ಉದ್ಯಮ]] ನಿಯತಕಾಲಿಕೆಗಳು ಮತ್ತು ಪ್ರಕಟಣೆಗಳಿಗೆ ಕೊಡುಗೆ ನೀಡುತ್ತಾರೆ.
==ಗೌರವಗಳು==
[[ಜನವರಿ]] ೧೯೯೯ ರಲ್ಲಿ, ಜೋನ್ಸ್ ಅವರನ್ನು "ಕಾನೂನಿನ ಸೇವೆಗಾಗಿ, ವಿಶೇಷವಾಗಿ ನಿರ್ಮಾಣ ಕಾನೂನಿನ ಕ್ಷೇತ್ರದಲ್ಲಿ ಮತ್ತು ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರ ವಿಧಾನಗಳ ಅಭಿವೃದ್ಧಿಗೆ" ಆರ್ಡರ್ ಆಫ್ ಆಸ್ಟ್ರೇಲಿಯಾದ ಸದಸ್ಯರಾಗಿ ನೇಮಿಸಲಾಯಿತು.<ref>{{Cite web | title = Member of the Order of Australia (AM) | date = 26 January 1999 | publisher = itsanhonour.gov.au | access-date = 24 February 2014 | url = https://honours.pmc.gov.au/honours/awards/882344}}</ref>
"ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರದ ಕ್ಷೇತ್ರಗಳಲ್ಲಿ ನಾಯಕರಾಗಿ ಕಾನೂನಿಗೆ ವಿಶಿಷ್ಟ ಸೇವೆ, ನೀತಿ ಸುಧಾರಣೆ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೃತ್ತಿಪರ ಸಂಸ್ಥೆಗಳಿಗೆ", [[ಜೂನ್]] ೨೦೧೨ ರಲ್ಲಿ ಅವರನ್ನು ಆರ್ಡರ್ ಆಫ್ ಆಸ್ಟ್ರೇಲಿಯಾದ ಅಧಿಕಾರಿಯಾಗಿ ನೇಮಿಸಲಾಯಿತು.<ref>{{Cite web | title = Officer of the Order of Australia (AO) | publisher = itsanhonour.gov.au | date = 11 June 2012 | url = https://honours.pmc.gov.au/honours/awards/1145760 | access-date = 24 February 2014}}</ref>
[[ಆಗಸ್ಟ್]] ೨೦೧೪ ರಲ್ಲಿ, ಅವರು ೨೦೧೪ ವಕೀಲರ ಸಾಪ್ತಾಹಿಕ ಕಾನೂನು ಪ್ರಶಸ್ತಿಗಳಲ್ಲಿ ಮೈಕೆಲ್ ಕಿರ್ಬಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.<ref>{{Cite web | last1 = Whealing | first1 = Justin | title = No argument that Doug Jones is disputes king | url = http://www.lawyersweekly.com.au/news/no-argument-that-doug-jones-is-disputes-king | website = Lawyers Weekly | access-date = 12 August 2014 | date = 11 August 2014 | archive-date = 12 ಆಗಸ್ಟ್ 2014 | archive-url = https://archive.today/20140812051256/http://www.lawyersweekly.com.au/news/no-argument-that-doug-jones-is-disputes-king | url-status = dead }}</ref> ಪ್ರಶಸ್ತಿ ಪ್ರದಾನ ಮಾಡುತ್ತಾ ಲಾಯರ್ಸ್ ವೀಕ್ಲಿ ಸಂಪಾದಕರು ಹೇಳಿದರು:<blockquote>''"ಡೌಗ್ ಆಸ್ಟ್ರೇಲಿಯನ್ ವಕೀಲ ವೃತ್ತಿಯ ಮೇಲೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಕಾನೂನು ಸಮುದಾಯದ ಮೇಲೆ ಶಾಶ್ವತವಾದ ಪರಂಪರೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾದ ಕಾನೂನು ವಲಯದಲ್ಲಿ ಡೌಗ್ಗಿಂತ ಅಂತರರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ವಿಷಯಗಳನ್ನು ಕೇಳಲು ಆಸ್ಟ್ರೇಲಿಯಾವನ್ನು ಕಾರ್ಯಸಾಧ್ಯವಾದ ತಾಣವಾಗಿ ಉತ್ತೇಜಿಸಲು ಯಾರೂ ಮಾಡಿಲ್ಲ. ಅವರ ದಣಿವರಿಯದ ಶಕ್ತಿ ಮತ್ತು ಇಲ್ಲಿ ಮತ್ತು ವಿದೇಶಗಳಲ್ಲಿ ಪರ್ಯಾಯ ವಿವಾದ ಪರಿಹಾರವನ್ನು ಉತ್ತೇಜಿಸುವಲ್ಲಿನ ಶ್ರದ್ಧೆಯು ಜಾಗತಿಕ ವಾಣಿಜ್ಯ ವಿವಾದ ಪರಿಹಾರದ ದೃಶ್ಯದಲ್ಲಿನ ಪ್ರಮುಖ ಚರ್ಚೆಗಳು ಮತ್ತು ಬೆಳವಣಿಗೆಗಳಲ್ಲಿ ಆಸ್ಟ್ರೇಲಿಯಾವು ವಿಶ್ವಾಸಾರ್ಹ ಅಂತರರಾಷ್ಟ್ರೀಯ ಧ್ವನಿಯನ್ನು ಹೊಂದಿದೆ ಎಂದು ಖಚಿತಪಡಿಸಿದೆ"''<ref>{{Cite web | title = Professor Doug Jones AO awarded Lifetime Achievement Award at 2014 Lawyers Weekly Law Awards | url = http://www.claytonutz.com/publications/news/201408/11/professor_doug_jones_ao_awarded_lifetime_achievement_award_at_2014_lawyers_weekly_law_awards.page | website = Clayton Utz Media Releases | access-date = 11 August 2014 | archive-date = 12 ಆಗಸ್ಟ್ 2014 | archive-url = https://web.archive.org/web/20140812204505/http://www.claytonutz.com/publications/news/201408/11/professor_doug_jones_ao_awarded_lifetime_achievement_award_at_2014_lawyers_weekly_law_awards.page | url-status = dead }}</ref></blockquote>
[[ಜೂನ್]] ೨೦೧೬ ರಲ್ಲಿ, ಚಾರ್ಟರ್ಡ್ ಇನ್ಸ್ಟಿಟ್ಯೂಟ್ ಆಫ್ ಆರ್ಬಿಟ್ರೇಟರ್ಗಳ ಕಂಪ್ಯಾನಿಯನ್ ಆಗಿ ನೇಮಕಗೊಂಡರು, ಖಾಸಗಿ ವಿವಾದ ಪರಿಹಾರದಲ್ಲಿ ಅವರ ಸಾಧನೆಗಳನ್ನು ಗುರುತಿಸಿ ಮತ್ತು ವಿಶ್ವಾದ್ಯಂತ ಅದರ ಉದ್ದೇಶಗಳನ್ನು ಉತ್ತೇಜಿಸುವ ಮೂಲಕ ಚಾರ್ಟರ್ಡ್ ಇನ್ಸ್ಟಿಟ್ಯೂಟ್ಗೆ ಅವರು ನೀಡಿದ ಗಣನೀಯ ಕೊಡುಗೆಗಳನ್ನು ಗುರುತಿಸಿದರು. ಈ ಗೌರವಕ್ಕೆ ಪಾತ್ರರಾದ ಐದು ಜನರಲ್ಲಿ ಅವರು ಒಬ್ಬರು.<ref>{{Cite web | title = CIArb: Patrons Presidents and Companions | url = http://www.ciarb.org/about/patron-presidents-and-companions | archive-url = https://web.archive.org/web/20181002140926/http://www.ciarb.org/about/patron-presidents-and-companions | archive-date = 2 October 2018 | url-status = dead}}</ref>
[[ಮೇ]] ೨೦೧೮ ರಲ್ಲಿ, ಜೋನ್ಸ್ ಅವರು ಆಸ್ಟ್ರೇಲಿಯನ್ ರಸ್ತೆಗಳ ಉದ್ಯಮಕ್ಕೆ ನೀಡಿದ ಕೊಡುಗೆಗಾಗಿ ರೋಡ್ಸ್ ಆಸ್ಟ್ರೇಲಿಯಾದಿಂದ ಜಾನ್ ಶಾ ಪದಕವನ್ನು ಪಡೆದರು.<ref>{{Cite web|title=John Shaw Medal|url=https://www.roads.org.au/About-us/John-Shaw-Medal|access-date=2020-07-20|website=www.roads.org.au}}</ref><ref name="claytonutz.com">{{Cite web|title=Media Release: Doug Jones AO RFD awarded road industry's highest honour - Knowledge - Clayton Utz|url=https://www.claytonutz.com/knowledge/2018/june/media-release-doug-jones-ao-rfd-awarded-road-industrys-highest-honour|access-date=2020-07-20|website=www.claytonutz.com|language=en}}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಈ ಗೌರವಕ್ಕೆ ಪಾತ್ರರಾದ ಏಕೈಕ ವಕೀಲರು.<ref name="claytonutz.com"/>
[[ಜುಲೈ]] ೨೦೨೦ ರಲ್ಲಿ, ಅವರು ಜಿಎಆರ್ ಅವಾರ್ಡ್ಸ್ ೨೦೨೦ ರಲ್ಲಿ 'ಅತ್ಯುತ್ತಮ ಸಿದ್ಧಪಡಿಸಿದ ಮತ್ತು ಹೆಚ್ಚು ಸ್ಪಂದಿಸುವ ಮಧ್ಯಸ್ಥಗಾರ' ಎಂದು ಗುರುತಿಸಲ್ಪಟ್ಟರು.<ref>{{Cite web|title=Virtual awards ceremony draws global audience|url=https://globalarbitrationreview.com/virtual-awards-ceremony-draws-global-audience|access-date=2020-10-23|website=globalarbitrationreview.com|language=en}}</ref>
==ವೈಯಕ್ತಿಕ ಜೀವನ==
ಅವರು [[ಕೆನಡಾ]]ದ [[ವಿದ್ವಾಂಸ]]ರಾದ, ಲೇಖಕಿ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಗಾರ್ತಿಯಾದ ಜಾನೆಟ್ ವಾಕರ್ ಅವರನ್ನು ವಿವಾಹವಾದರು.<ref name=GAR>{{Cite web | last = Karadelis | first = Kyriaki | title = A new engagement for Jones and Walker | url = http://globalarbitrationreview.com/news/article/31979/a-new-engagement-jones-walker/ | work = Global Arbitration Review | date = 18 October 2013 |access-date=18 March 2014}}</ref>
==ಉಲ್ಲೇಖಗಳು==
{{reflist}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
5g9uejr6x2904e22b4cgznbgup5izcb
ಥೋಳ್ ಸರೋವರ
0
148017
1307661
1295051
2025-06-29T01:23:43Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307661
wikitext
text/x-wiki
'''ಥೋಳ್''' ಸರೋವರವು ಭಾರತದ [[ಗುಜರಾತ್]] [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯದ]] ಮೆಹ್ಸಾನಾ ಜಿಲ್ಲೆಯ ಕಡಿಯಲ್ಲಿರುವ ಥೋಳ್ ಗ್ರಾಮದ ಬಳಿ ಇರುವ ಕೃತಕ ಸರೋವರವಾಗಿದೆ. ಇದನ್ನು ೧೯೧೨ ರಲ್ಲಿ ನೀರಾವರಿ ತೊಟ್ಟಿಯಾಗಿ ನಿರ್ಮಿಸಲಾಯಿತು. ಇದು ಜೌಗು ಪ್ರದೇಶಗಳಿಂದ ಆವೃತವಾದ ಶುದ್ಧ ನೀರಿನ ಸರೋವರವಾಗಿದೆ. ಇದನ್ನು ೧೯೮೮ ರಲ್ಲಿ '''ಥೋಳ್''' '''ಪಕ್ಷಿಧಾಮ''' ಎಂದು ಘೋಷಿಸಲಾಯಿತು. ಇದು ೧೫೦ ಜಾತಿಯ ಪಕ್ಷಿಗಳಿಗೆ ಆವಾಸಸ್ಥಾನವಾಗಿದೆ. ಅದರಲ್ಲಿ ಸುಮಾರು ಶೇಕಡಾ ೬೦ ರಷ್ಟು [[ನೀರು ಹಕ್ಕಿ|ಜಲಪಕ್ಷಿಗಳಿವೆ]]. ಅನೇಕ [[ಹಕ್ಕಿ ವಲಸೆ|ವಲಸೆ ಹಕ್ಕಿಗಳು]] ಸರೋವರ ಮತ್ತು ಅದರ ಪರಿಧಿಯಲ್ಲಿ ಗೂಡು ಮತ್ತು ಸಂತಾನೋತ್ಪತ್ತಿ ಮಾಡುತ್ತವೆ. ಅಭಯಾರಣ್ಯದಲ್ಲಿ ದಾಖಲಾದ ಎರಡು ಪ್ರಮುಖ ಜಾತಿಯ ಪಕ್ಷಿಗಳೆಂದರೆ ಫ್ಲೆಮಿಂಗೊಗಳು ಮತ್ತು [[ಸಾರಸ್ ಕೊಕ್ಕರೆ|ಸಾರಸ್ ಕ್ರೇನ್]] ( ''ಗ್ರಸ್ ಆಂಟಿಗೋನ್'' ).<ref name="ಉಲ್ಲೇಖನ ೦">{{Cite web|url=http://www.birdlife.org/datazone/sitefactsheet.php?id=18141|title=Thol Lake Wildlife Sanctuary|publisher=BirdLife International|access-date=17 April 2015}}</ref><ref>{{Cite web|url=http://www.kolkatabirds.com/gujarat/thol.htm|title=Thol Sanctuary, Ahmedabad, Gujarat|publisher=Kolkata Birds.com|access-date=17 April 2015|archive-date=12 ಮೇ 2015|archive-url=https://web.archive.org/web/20150512225905/http://www.kolkatabirds.com/gujarat/thol.htm|url-status=dead}}</ref> ಅಭಯಾರಣ್ಯವನ್ನು ೧೯೮೬ (೧೯೮೬ ರ ೨೯) ರ ಪರಿಸರ (ಸಂರಕ್ಷಣೆ) ಕಾಯಿದೆಗೆ ಅನುಗುಣವಾಗಿ ಪರಿಸರ - ಸೂಕ್ಷ್ಮ ವಲಯ ಎಂದು ಘೋಷಿಸಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಕರಡು ಅಧಿಸೂಚನೆಯನ್ನು ಸಿದ್ಧಪಡಿಸಲಾಗಿದೆ.<ref>{{Cite web|url=http://www.indiaenvironmentportal.org.in/content/383610/draft-notification-declaring-the-area-around-thol-wildlife-sanctuary-gujarat-as-eco-sensitive-zone/|title=Draft Notification declaring the area around Thol Wildlife Sanctuary, Gujarat as Eco-Sensitive Zone|date=6 January 2013|publisher=Ministry of Environment and Forests|access-date=17 April 2015|archive-date=24 ಸೆಪ್ಟೆಂಬರ್ 2015|archive-url=https://web.archive.org/web/20150924034428/http://www.indiaenvironmentportal.org.in/content/383610/draft-notification-declaring-the-area-around-thol-wildlife-sanctuary-gujarat-as-eco-sensitive-zone/|url-status=dead}}</ref>
== ನಕ್ಷೆ ==
ಸರೋವರವು ೧೫,೫೦೦ ಹೆಕ್ಟೇರ್ (೩೮,೦೦೦ ಎಕರೆ) ಜಲಾನಯನ ಪ್ರದೇಶವನ್ನು ಬರಿದು ಮಾಡುತ್ತದೆ.<ref name="ಉಲ್ಲೇಖನ ೦" /> ಇದು ಒಣ [[ಪರ್ಣಪಾತಿ|ಪತನಶೀಲ]] ಸಸ್ಯವರ್ಗದ ಪ್ರಾಬಲ್ಯದೊಂದಿಗೆ ಮೆಹ್ಸಾನಾ ಜಿಲ್ಲೆಯ ಅರೆ-ಶುಷ್ಕ ವಲಯದಲ್ಲಿದೆ.<ref name="Global">{{Cite web|url=http://theglobaljournals.com/ijsr/file.php?val=January_2014_1388659689_09faf_152.pdf|title=Status of Lifeforms of Angiosperms Found at ‘Thol Lake Wildlife Sanctuary’ (North Gujarat) in Comparison of Normal Biological Spectrum (NBS)|publisher=International Journal of Scientific Research|format=pdf|access-date=17 April 2015}}</ref>
ಈ ಪ್ರದೇಶದ ಹವಾಮಾನವು ಮೂರು ಋತುಗಳನ್ನು ಒಳಗೊಂಡಿದೆ: [[ಚಳಿಗಾಲ]], [[ಬೇಸಿಗೆ]] ಮತ್ತು [[ಮಾನ್ಸೂನ್]]. ಸರೋವರದ ಜಲಾನಯನದಲ್ಲಿ ಸರಾಸರಿ ವಾರ್ಷಿಕ ಮಳೆಯು ೬೦೦ ಮಿಲಿಮೀಟರ್ಗಳು (೨೪ ಇಂಚು) ಅಂದರೆ ಕನಿಷ್ಠ ೧೦೦ ಮಿಲಿಮೀಟರ್ಗಳು (೩.೯ ಇಂಚು) ಮತ್ತು ಗರಿಷ್ಠ ೮೦೦ ಮಿಲಿಮೀಟರ್ಗಳು (೩೧ ಇಂಚು). ಪ್ರದೇಶದಲ್ಲಿ ದಾಖಲಾದ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ೪೩ °ಸೆಲ್ಸಿಯಸ್ (೧೦೯ °ಫ್ಯಾರನ್ಹೀಟ್) ಮತ್ತು ೮ °ಸೆಲ್ಸಿಯಸ್ (೪೬ °ಫ್ಯಾರನ್ಹೀಟ್).<ref name="Global" />
ಸರೋವರವು ಕಲೋಲ್ನಿಂದ ೨೦ ಕಿಲೋಮೀಟರ್ (೧೨ ಮೈಲಿ) ಮತ್ತು [[ಅಹ್ಮದಾಬಾದ್|ಅಹಮದಾಬಾದ್ನ]] ವಾಯುವ್ಯಕ್ಕೆ ೪೦ ಕಿಲೋಮೀಟರ್ (೨೫ ಮೈಲಿ) ದೂರದಲ್ಲಿರುವ ಥೋಳ್ ಗ್ರಾಮದ ಬಳಿ ಇದೆ. ಅಲ್ಲದೇ ಮೆಹ್ಸಾನಾ ಜಿಲ್ಲೆಯ ಮೆಹ್ಸಾನಾದಿಂದ ೭೫ ಕಿಲೋಮೀಟರ್ (೪೭ ಮೈಲಿ) ದೂರದಲ್ಲಿದೆ.<ref name="ಉಲ್ಲೇಖನ ೦" />
== ಇತಿಹಾಸ ==
[[ಚಿತ್ರ:Thor-bird-sanctuary-ahmedabad-gujarat.jpg|right|thumb| ಥೋಳ್ ಸರೋವರ]]
ಈ ಕೆರೆಯನ್ನು ಆರಂಭದಲ್ಲಿ ೧೯೧೨ ರಲ್ಲಿ ಗಾಯಕ್ವಾಡ್ ಆಡಳಿತವು ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಟ್ಯಾಂಕ್ ಆಗಿ ನಿರ್ಮಿಸಲಾಯಿತು. ಇದು ಸರೋವರದ ನೀರಿನ ಬಳಕೆದಾರರ ಹಕ್ಕುಗಳನ್ನು ಸ್ಥಾಪಿಸಿತು. ಸರೋವರದ ಕಾರ್ಯಾಚರಣೆ ಮತ್ತು ನಿರ್ವಹಣೆಯು ಗುಜರಾತ್ ಸರ್ಕಾರದ ಅರಣ್ಯ ಮತ್ತು ನೀರಾವರಿ ಇಲಾಖೆಗಳ ಉಭಯ ನಿಯಂತ್ರಣದಲ್ಲಿದೆ.<ref name="ಉಲ್ಲೇಖನ ೦" />
== ವೈಶಿಷ್ಟ್ಯಗಳು ==
ಸರೋವರವು ೮೪ ಮಿಲಿಯನ್ ಕ್ಯೂಬಿಕ್ ಮೀಟರ್ (೩.೦×೧೦೯ ಕ್ಯೂ ಅಡಿ) ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದರ ನೀರು ೬೯೯ ಹೆಕ್ಟೇರ್ (೧,೭೩೦ ಎಕರೆ) ಪ್ರದೇಶದಷ್ಟು ಹರಡಿದೆ.<ref name="ಉಲ್ಲೇಖನ ೦" /> ಸರೋವರದ ದಡದ ಉದ್ದ ೫.೬೨ ಕಿಲೋಮೀಟರ್ (೩.೪೯ ಮೈಲಿ) ಇದೆ ಮತ್ತು ನೀರಿನ ಆಳವೂ ಕಡಿಮೆಯಿದೆ.<ref name="Global" />
== ಥೋಳ್ ವನ್ಯಜೀವಿ ಅಭಯಾರಣ್ಯ ==
[[ಚಿತ್ರ:Thol_Village_&_Sanctuary_Map.png|thumb|ಎರಡೂ ಥೋಳ್ ಸರೋವರಗಳ ನಕ್ಷೆ.]]
ಥೋಳ್ ವನ್ಯಜೀವಿ ಅಭಯಾರಣ್ಯವು ಅಹಮದಾಬಾದ್ನ ವಾಯುವ್ಯಕ್ಕೆ ೨೫ ಕಿ.ಮೀ. (೧೫ ಮೈಲಿ) ದೂರದಲ್ಲಿದೆ. ಇದು ನಲ್ ಸರೋವರ ಪಕ್ಷಿಧಾಮದ ನಂತರ ಅಹಮದಾಬಾದ್ ಬಳಿ ಇರುವ ಅತ್ಯಂತ ಜನಪ್ರಿಯ ಪಕ್ಷಿಧಾಮವಾಗಿದೆ. ಇದು ಥೋಳ್ ವನ್ಯಜೀವಿ ಅಭಯಾರಣ್ಯದಿಂದ ಸುಮಾರು ೫೦ ಕಿಮೀ (೩೦ ಮೈಲಿ) ದೂರದಲ್ಲಿದೆ. ಭೌಗೋಳಿಕವಾಗಿ ಥೋಳ್ ವನ್ಯಜೀವಿ ಅಭಯಾರಣ್ಯವು ಉತ್ತರ [[ಗುಜರಾತ್|ಗುಜರಾತ್ನ]] ಮೆಹ್ಸಾನಾ ಜಿಲ್ಲೆಯಲ್ಲಿ ಬರುತ್ತದೆ. ಜಿಲ್ಲೆಯ [[ತಾಲ್ಲೂಕು|ತಾಲೂಕು]] ಕೇಂದ್ರವಾದ ಕಡಿಯು ಅಭಯಾರಣ್ಯದಿಂದ ಕೇವಲ ೨೨ ಕಿ.ಮೀ. (೧೪ ಮೈಲಿ) ದೂರದಲ್ಲಿದೆ. ಥೋಳ್ ವನ್ಯಜೀವಿ ಅಭಯಾರಣ್ಯವು ೧೯೧೨ ರಲ್ಲಿ ೮೪,೦೦೦,೦೦೦ ಕ್ಯೂಬಿಕ್ ಮೀಟರ್ ನಷ್ಟು ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು ೧೪೫೦ ಹೆಕ್ಟೇರ್ (೫.೬) ಕಮಾಂಡ್ ಪ್ರದೇಶದೊಂದಿಗೆ ಮತ್ತು ೧೫೩ ಚದರ ಕಿಲೋಮೀಟರ್ [[ಜಲಾನಯನ ಪ್ರದೇಶ|ಜಲಾನಯನ]] ಪ್ರದೇಶದೊಂದಿಗೆ ನಿರ್ಮಿಸಲಾದ ಮಾನವ ನಿರ್ಮಿತ (ಬರೋಡಾದ ಆಡಳಿತಗಾರ ಸಯಾಜಿರಾವ್ ಗಯಕ್ವಾಡ್ ಅವರಿಂದ ಮಾಡಲ್ಪಟ್ಟಿದೆ) ನೀರಾವರಿ ಟ್ಯಾಂಕ್ ಆಗಿದೆ. ಜೌಗು ಪ್ರದೇಶವು ತೆರೆದ ನೀರಿನ [[ಆವಾಸಸ್ಥಾನ|ಆವಾಸಸ್ಥಾನದಿಂದ]] ಕೂಡಿದ್ದು ಇದು ಬೆಳೆ ಭೂಮಿ, ಪಾಳು ಭೂಮಿ ಮತ್ತು ಕುರುಚಲು ಭೂಮಿಯಿಂದ ಆವೃತವಾಗಿದೆ. ಪಕ್ಷಿ ಬಂಧುಗಳಲ್ಲಿ ಅದರ ಜನಪ್ರಿಯತೆಯಿಂದಾಗಿ ಈ ಪ್ರದೇಶವನ್ನು ನವೆಂಬರ್ ೧೯೮೮ ರಲ್ಲಿ೧೯೭೨ ರ ೧೮ ನೇ ವನ್ಯಜೀವಿ (ರಕ್ಷಣೆ) ಕಾಯಿದೆಯ ಪ್ರಕಾರ ಅಭಯಾರಣ್ಯವೆಂದು ಘೋಷಿಸಲಾಯಿತು.<ref>{{Cite web|url=http://www.mapsofindia.com/gujarat/wildlife-tours/thol-wildlife-sanctuary.html|title=hol Wildlife Sanctuary at Mehsana}}</ref> ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಫೆಬ್ರವರಿ.
== ಸಸ್ಯ ಸಂಪತ್ತು ==
[[ಚಿತ್ರ:Thol_lake_01.JPG|right|thumb| ಸರೋವರದ ಪರಿಧಿಯಲ್ಲಿ ಕಂಡುಬರುವ ಮರಗಳು]]
ಸರೋವರದ ಬಾಹ್ಯ ಪ್ರದೇಶದಲ್ಲಿನ ಮರಗಳ ಹೊರತಾಗಿ ಈ ಜೌಗುಪ್ರದೇಶದಲ್ಲಿ ವರದಿಯಾದ ಸಸ್ಯವರ್ಗವು ''[[ಕರೀಜಾಲಿ|ಅಕೇಶಿಯ ನಿಲೋಟಿಕಾ]]'', ''ಎ. ಲ್ಯುಕೋಪ್ಲೋಯಾ, ಜಿಜಿಫಸ್, ಅಜಾಡಿರಾಚ್ಟಾ'' ''ಇಂಡಿಕಾ'' ''[[ಬೇವು|,]]'' ''ಫಿಕಸ್'' ಎಸ್ಪಿ., ''ಸಾಲ್ವಡೋರಾ'' ಎಸ್ಪಿ., ''ಪ್ರೊಸೋಪಿಸ್'' ಚಿಲೆನ್ಸಿಸ್ ಮತ್ತು ಕ್ಯಾಪ್ರಿಸ್ ಎಸ್ಪಿ ಎಂಬ ಹೊರಹೊಮ್ಮುವ ಮತ್ತು ತೇಲುವ ಜಲಸಸ್ಯಗಳನ್ನು ಒಳಗೊಂಡಿದೆ..<ref name="ಉಲ್ಲೇಖನ ೧">{{Cite web|url=http://www.birdlife.org/datazone/sitefactsheet.php?id=18141|title=Thol Lake Wildlife Sanctuary|publisher=BirdLife International|access-date=17 April 2015}}<cite class="citation web cs1" data-ve-ignore="true">[http://www.birdlife.org/datazone/sitefactsheet.php?id=18141 "Thol Lake Wildlife Sanctuary"]. </cite></ref> ಅಭಯಾರಣ್ಯದ ನಾರ್ಮಲ್ ಬಯೋಲಾಜಿಕಲ್ ಸ್ಪೆಕ್ಟ್ರಮ್ ( ಎನ್ಬಿಎಸ್) ಅಧ್ಯಯನದ ಪ್ರಕಾರ ಬಯೋ - ಜಿಯೋಗ್ರಾಫಿಕ್ಝೋನ್ - ೧೪ ವರ್ಗದಲ್ಲಿ [[ಬರ]] - ನಿರೋಧಕ ಸಸ್ಯವರ್ಗವು ಮುಳ್ಳಿನ ಪೊದೆಗಳು ಮತ್ತು ಮರಗಳನ್ನು ಒಳಗೊಂಡಿರುತ್ತದೆ ಹಾಗೂ ಜಲವಾಸಿ ಮತ್ತು ಜವುಗು ಸಸ್ಯಗಳ ಮಿಶ್ರ ಸಸ್ಯಗಳನ್ನು ಸಹ ವರದಿ ಮಾಡಿದೆ.<ref>{{Cite web|url=http://theglobaljournals.com/ijsr/file.php?val=January_2014_1388659689_09faf_152.pdf|title=Status of Lifeforms of Angiosperms Found at ‘Thol Lake Wildlife Sanctuary’ (North Gujarat) in Comparison of Normal Biological Spectrum (NBS)|publisher=International Journal of Scientific Research|format=pdf|access-date=17 April 2015}}<cite class="citation web cs1" data-ve-ignore="true">[http://theglobaljournals.com/ijsr/file.php?val=January_2014_1388659689_09faf_152.pdf "Status of Lifeforms of Angiosperms Found at 'Thol Lake Wildlife Sanctuary' (North Gujarat) in Comparison of Normal Biological Spectrum (NBS)"] <span class="cs1-format">(pdf)</span>. </cite></ref>
== ಪ್ರಾಣಿಸಂಕುಲ ==
=== ಪಕ್ಷಿಗಳು ===
ಥೋಳ್ ಸರೋವರವು ಪಕ್ಷಿಧಾಮವಾಗಿ, ಒಳನಾಡಿನ ಜೌಗು ಪ್ರದೇಶವಾಗಿ ಮತ್ತು ಸಂರಕ್ಷಿತ ಪ್ರದೇಶವಾಗಿ [[ಮಾನ್ಸೂನ್|ಮಳೆಗಾಲದಲ್ಲಿ]] ಜಲಪಕ್ಷಿಗಳಿಗೆ ಉತ್ತಮ ಆವಾಸಸ್ಥಾನವೆಂದು ಹೆಸರುವಾಸಿಯಾಗಿದೆ. ಇದು ಚಳಿಗಾಲದವರೆಗೂ ವಿಸ್ತರಿಸುತ್ತದೆ. ಐಬಿಎ ವರದಿಗಳ ಪ್ರಕಾರ ಅಭಯಾರಣ್ಯದಲ್ಲಿ ೧೫೦ ಜಾತಿಯ ಪಕ್ಷಿಗಳಿವೆ. ಅವುಗಳಲ್ಲಿ ಸುಮಾರು ಶೇಕಡಾ ೬೦ ರಷ್ಟು (೯೦ ಜಾತಿಗಳು) ಜಲಪಕ್ಷಿಗಳು ಎಂದು ಹೇಳಲಾಗುತ್ತದೆ. ಅವುಗಳು ಹೆಚ್ಚಾಗಿ ಚಳಿಗಾಲದ ಪಕ್ಷಿಗಳಾಗಿವೆ. ಈ ಜಾತಿಗಳಲ್ಲಿ ಅತ್ಯಂತ ಪ್ರಮುಖವಾದದ್ದು ಫ್ಲೆಮಿಂಗೋಗಳು.<ref name="ಉಲ್ಲೇಖನ ೧" /> ಒಂದು ಕಾಲದಲ್ಲಿ ೫ - ೬ ಸಾವಿರ ರಾಜಹಂಸಗಳು ಇಲ್ಲಿ ವರದಿಯಾಗಿದ್ದವು. {{Sfn|Rahmani|Islam|2004|p=402}} ಹಾರುವ ಹಕ್ಕಿಗಳಲ್ಲಿ ಅತಿ ಎತ್ತರದ [[ಸಾರಸ್ ಕೊಕ್ಕರೆ|ಸಾರಸ್ ಕ್ರೇನ್ಗಳು]] ( ''ಗ್ರಸ್ ಆಂಟಿಗೋನ್'' ) ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೂಡು ಕಟ್ಟುತ್ತವೆ.
ಥೋಳ್ ವನ್ಯಜೀವಿ ಅಭಯಾರಣ್ಯದ ಶ್ರೀಮಂತ ಪಕ್ಷಿ ಜೀವನವು ಸ್ಥಳೀಯ ಮತ್ತು [[ಹಕ್ಕಿ ವಲಸೆ|ವಲಸೆ]] ಹಕ್ಕಿಗಳನ್ನು ಒಳಗೊಂಡಿದೆ. ದೊಡ್ಡ ಬಿಳಿ ಪೆಲಿಕಾನ್ಗಳು, ಫ್ಲೆಮಿಂಗೋಗಳು, ಮಲ್ಲಾರ್ಡ್ಗಳು ಸೇರಿದಂತೆ ವಿವಿಧ ರೀತಿಯ ಜಲಪಕ್ಷಿಗಳು ಮತ್ತು ಹೆಚ್ಚಿನ ಸಂಖ್ಯೆಯ ಹೆಬ್ಬಾತುಗಳು, [[ಸಾರಸ್ ಕೊಕ್ಕರೆ|ಸಾರಸ್ ಕ್ರೇನ್ಗಳು ಮತ್ತು ಇತರ ಅನೇಕ ವಾಡರ್ಗಳು]] ಅಭಯಾರಣ್ಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಅಂಡ್ ನ್ಯಾಚುರಲ್ ರಿಸೋರ್ಸಸ್ನ ವರ್ಗೀಕರಣದ ಪ್ರಕಾರ ಈ ಪ್ರದೇಶದಲ್ಲಿ ವರದಿಯಾಗಿರುವ ಪಕ್ಷಿಗಳೆಂದರೆ: ಕಡಿಮೆ ಕಾಳಜಿಯ ಜಾತಿಗಳ [[ರಾಜ ಹಂಸ|ಹೆಚ್ಚಿನ ಫ್ಲೆಮಿಂಗೊ]] ( ''ಫೀನಿಕೋಪ್ಟೆರಸ್ ರೋಸಸ್'' ), ದುರ್ಬಲ ಜಾತಿಯ ಡಾಲ್ಮೇಷಿಯನ್ ಪೆಲಿಕಾನ್ ( ''ಪೆಲೆಕಾನಸ್ ಕ್ರಿಸ್ಪಸ್'' ), ದೊಡ್ಡ ಮಚ್ಚೆಯುಳ್ಳ ಹದ್ದು ( ''ಕ್ಲಾಂಗಾ ಕ್ಲಾಂಗಾ'' ), [[ಸಾರಸ್ ಕೊಕ್ಕರೆ|ಸಾರಸ್ ಕ್ರೇನ್]] ( ''ಆಂಟಿಗೋನ್ ಆಂಟಿಗೋನ್'' ), ಮತ್ತು ಭಾರತೀಯ ಸ್ಕಿಮ್ಮರ್ ( ''ರಿಂಕೋಪ್ಸ್ ಅಲ್ಬಿಕೋಲಿಸ್'' ) ಮತ್ತು ವೈಟ್ - ರಂಪ್ಡ್ ರಣಹದ್ದು ( ''ಜಿಪ್ಸ್ ಬೆಂಗಾಲೆನ್ಸಿಸ್'' ) ಮತ್ತು [[ರಣ ಹದ್ದು|ಭಾರತೀಯ ರಣಹದ್ದು]] ( ''ಜಿಪ್ಸ್ ಇಂಡಿಕಸ್'' ) ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿಗಳು.<ref name="ಉಲ್ಲೇಖನ ೧" />
=== ಸಸ್ತನಿಗಳು ===
ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ವರದಿಯಾಗಿರುವ ಕೆಲವು ಪ್ರಮುಖ ಪ್ರಾಣಿಗಳೆಂದರೆ [[ನೀಲ್ಗಾಯ್|ಬ್ಲೂಬುಲ್]] ( ''ಬೋಸೆಲಾಫಸ್ ಟ್ರಾಗೊಕಾಮೆಲಸ್'' ), ಗೋಲ್ಡನ್ ನರಿ ( ''ಕ್ಯಾನಿಸ್ ಔರೆಸ್'' ) ಮತ್ತು [[ಕೃಷ್ಣಮೃಗ|ಬ್ಲ್ಯಾಕ್ಬಕ್]] ( ''ಆಂಟಿಲೋಪ್ ಸೆರ್ವಿಕಾಪ್ರಾ'' ).<ref name="ಉಲ್ಲೇಖನ ೧" />
== ಉಲ್ಲೇಖಗಳು ==
{{Reflist}}
== ಗ್ರಂಥಸೂಚಿ ==
* {{Cite book|url=https://books.google.com/books?id=G98PAQAAMAAJ|title=Important bird areas in India: priority sites for conservation|last=Rahmani|first=Asad Rafi|last2=Islam|first2=M. Zafar-Ul|date=10 December 2004|publisher=IBCN, Bombay Natural History Society|isbn=978-0-19-567333-3}}
== ಬಾಹ್ಯ ಕೊಂಡಿಗಳು ==
* [http://thollake.com ಥೋಲ್ ವನ್ಯಜೀವಿ ಅಭಯಾರಣ್ಯ] {{Webarchive|url=https://web.archive.org/web/20220820000413/https://thollake.com/ |date=2022-08-20 }}
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
ohp048bjgs0zr4l8hjmokrfiig2tgjz
ಜೇನು ಕುರುಂಬ ಭಾಷೆ
0
154205
1307652
1202528
2025-06-28T17:41:25Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307652
wikitext
text/x-wiki
{{Infobox ಭಾಷೆ|name=ಜೇನು ಕುರುಂಬ|states=[[ಭಾರತ]]|region=[[ಕರ್ನಾಟಕ]], [[ತಮಿಳುನಾಡು]], [[ಕೇರಳ]]|speakers={{sigfig|101,000|1}}|date=2011 census|familycolor=ದ್ರಾವಿಡ|fam2=[[ದಕ್ಷಿಣ ದ್ರಾವಿಡ ಭಾಷೆಗಳು|ದಕ್ಷಿಣ]]|fam3=[[ತಮಿಳ್-ಕನ್ನಡ ಭಾಷೆಗಳು|ತಮಿಳ್-ಕನ್ನಡ]]|fam4=[[ತಮಿಳು–ಕೊಡಗು ಭಾಷೆಗಳು|ತಮಿಳು–ಕೊಡಗು]]|fam5=ಕೊಡಗು|iso3=xuj|script=[[ತಮಿಳು ಲಿಪಿ]]}}
'''ಜೇನು ಕುರುಂಬ''', '''ಜೆನ್ ಕುರುಂಬಾ''' ಎಂದೂ ಕರೆಯುತ್ತಾರೆ, ಇದು ತಮಿಳು-ಕನ್ನಡ ಉಪಗುಂಪಿನ [[ದ್ರಾವಿಡ ಭಾಷೆಗಳು|ದಕ್ಷಿಣ]] [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಯಾಗಿದ್ದು]], ಇದನ್ನು ಜೇನು ಕುರುಂಬ / ಕಟ್ಟುನಾಯಕನ್ ಬುಡಕಟ್ಟು ಜನಾಂಗದವರು ಮಾತನಾಡುತ್ತಾರೆ. ಇದನ್ನು ಸಾಮಾನ್ಯವಾಗಿ [[ಕನ್ನಡ|ಕನ್ನಡದ]] ಉಪಭಾಷೆ ಎಂದು ಪರಿಗಣಿಸಲಾಗುತ್ತದೆ; ಆದಾಗ್ಯೂ, ''ಎಥ್ನೋಲಾಗ್'' ಇದನ್ನು ಪ್ರತ್ಯೇಕ ಭಾಷೆಯಾಗಿ ವರ್ಗೀಕರಿಸುತ್ತದೆ. ಜೇನು ಕುರುಂಬ ಮಾತನಾಡುವವರು [[ತಮಿಳುನಾಡು]] ಮತ್ತು [[ಕರ್ನಾಟಕ]], ಮೈಸೂರು ಮತ್ತು [[ಕರ್ನಾಟಕ|ಕರ್ನಾಟಕದ]] [[ಕೊಡಗು ಜಿಲ್ಲೆ|ಕೊಡಗು]] ಜಿಲ್ಲೆಗಳು ಮತ್ತು [[ಕೇರಳ|ಕೇರಳದ]] [[ವಯನಾಡು ಜಿಲ್ಲೆ|ವಯನಾಡು]] ಜಿಲ್ಲೆಗಳ ನಡುವಿನ [[ನೀಲಗಿರಿ ಬೆಟ್ಟಗಳು|ನೀಲಗಿರಿ ಬೆಟ್ಟಗಳ]] ಅಡ್ಡ-ಗಡಿ ಪ್ರದೇಶದಲ್ಲಿ ನೆಲೆಸಿದ್ದಾರೆ. ಭಾಷೆಯನ್ನು ಮಾತನಾಡುವವರು ಇದನ್ನು "ನಾಮ ಬಾಷಾ" ಎಂದು ಕರೆಯುತ್ತಾರೆ. <ref>{{Cite web |title=Indigenous People's Plan: Kattunayakans |url=https://www.cepf.net/sites/default/files/56154-ipp-kattunayakan.pdf |access-date=15 March 2022 |website=Critical Ecosystem Partnership Fund}}</ref>
ಜೇನು ಕುರುಂಬ ದಕ್ಷಿಣ ಭಾರತದ ಬುಡಕಟ್ಟುಗಳಲ್ಲಿ ಒಂದಾಗಿದೆ. ಭಾರತ ಸರ್ಕಾರವು ಅವರನ್ನು ಪ್ರಾಚೀನ ಬುಡಕಟ್ಟು ಗುಂಪು ಎಂದು ಗುರುತಿಸಿದೆ. ಅವರು ತಮಿಳುನಾಡು, ಕೇರಳ ಮತ್ತು ಕರ್ನಾಟಕ ಮೂರು ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಅವು ಮುಖ್ಯವಾಗಿ ತಮಿಳುನಾಡಿನ ನೀಲಗಿರಿ ಜಿಲ್ಲೆ, ಕೇರಳದ ವಯನಾಡು ಜಿಲ್ಲೆ ಮತ್ತು ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗಳು ಮತ್ತು ಕಾಡುಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ, ಹೆಚ್ಚಿನ ಜೇನು ಕುರುಂಬರ ವಾಸಸ್ಥಾನವು ಮುದುಮಲೈ - ವಯನಾಡ್ - ಬಂಡೀಪುರ ವನ್ಯಜೀವಿ ಅಭಯಾರಣ್ಯಗಳಲ್ಲಿ ಬರುತ್ತದೆ.<ref>{{cite web |title=Jennu Kurumba in India |url=https://en.wal.unesco.org/countries/india/languages/jennu-kurumba |website=UNESCO WAL |language=en |access-date=2023-12-31 |archive-date=2023-12-31 |archive-url=https://web.archive.org/web/20231231054732/https://en.wal.unesco.org/countries/india/languages/jennu-kurumba |url-status=dead }}</ref><ref>{{cite web |title=Kurumba, Jennu language resources {{!}} Joshua Project |url=https://joshuaproject.net/languages/xuj |website=joshuaproject.net}}</ref>
ತಮಿಳುನಾಡು ಮತ್ತು ಕೇರಳದಲ್ಲಿ ಅವರನ್ನು 'ಕಟ್ಟು ನಾಯಕರು' ಎಂದು ಗುರುತಿಸಲಾಗಿದೆ. ತಮಿಳಿನಲ್ಲಿ 'ಕಾಡು' ಎಂದರೆ 'ಅರಣ್ಯ' ಮತ್ತು 'ನಾಯಕ' ಎಂದರೆ 'ರಾಜ'. ಕರ್ನಾಟಕದಲ್ಲಿ ಅವರನ್ನು 'ಜೇನು ಕುರುಂಬರು' ಎಂದು ಗುರುತಿಸಲಾಗಿದೆ.<ref>{{cite web |title=Glottolog 4.8 - Jennu Kurumba |url=https://glottolog.org/resource/languoid/id/jenn1240 |website=glottolog.org}}</ref> ಸಾಂಪ್ರದಾಯಿಕವಾಗಿ, ಜೇನು ಕುರುಂಬರು ಕಾಡು ಜೇನುತುಪ್ಪವನ್ನು ಸಂಗ್ರಹಿಸುತ್ತಿದ್ದರು. <ref>{{cite journal |title=About Jennu kurumba {{!}} Jenu Kurumba |journal=jennukurumba.com |date=30 September 2019 |url=https://jennukurumba.com/en/page-one |language=en}}</ref>
ಜೇನು ಕುರುಂಬ ದಕ್ಷಿಣ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದೆ. ಇದು ಸಾಮಾನ್ಯವಾಗಿ ತಮಿಳು ಅಥವಾ ಮಲಯಾಳಂಗಿಂತ ಕನ್ನಡಕ್ಕೆ ಹೆಚ್ಚು ನಿಕಟ ಸಂಬಂಧ ಹೊಂದಿದೆ.
==ಸಹ ನೋಡಿ==
* [[ಬೆಟ್ಟ ಕುರುಂಬ ಭಾಷೆ]]
* [[ಆಲು ಕುರುಂಬ ಭಾಷೆ]]
* [[ದ್ರಾವಿಡ ಭಾಷೆಗಳು]]
* [[ಭಾರತದಲ್ಲಿ ಸ್ಥಳೀಯ ಮಾತನಾಡುವವರ ಸಂಖ್ಯೆಯ ಪ್ರಕಾರ ಭಾಷೆಗಳ ಪಟ್ಟಿ]]
* [[ದಕ್ಷಿಣ ಏಷ್ಯಾದ ಭಾಷೆಗಳು]]
==ಉಲ್ಲೇಖಗಳು==
{{reflist|30em}}
{{ಭಾರತೀಯ ಭಾಷೆಗಳು}}
{{ದ್ರಾವಿಡ ಭಾಷೆಗಳು}}
[[ವರ್ಗ:ದ್ರಾವಿಡ ಭಾಷೆಗಳು]]
[[ವರ್ಗ:ಭಾಷೆಗಳು]]
[[ವರ್ಗ:ಭಾರತೀಯ ಭಾಷೆಗಳು]]
[[ವರ್ಗ:ಕರಾವಳಿ ವಿಕಿಮೀಡಿಯನ್ಸ್]]
ilmpy3514rairixt3lu4e6brbs671ak
ಜೋನಸ್ ಗಹರ್ ಸ್ಟೋರ್
0
174132
1307653
1306880
2025-06-28T18:15:10Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1307653
wikitext
text/x-wiki
'''ಜೋನಸ್ ಗಹರ್ ಸ್ಟೋರ್''' (ಜನನ 25 ಆಗಸ್ಟ್ 1960) 2021 ರಿಂದ ನಾರ್ವೆಯ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ನಾರ್ವೇಜಿಯನ್ ರಾಜಕಾರಣಿ. ಅವರು 2014 ರಿಂದ ಲೇಬರ್ ಪಕ್ಷದ ನಾಯಕರಾಗಿದ್ದಾರೆ. ಸ್ಟೋರ್ 2005 ರಿಂದ 2012 ರವರೆಗೆ ಪ್ರಧಾನಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರ ಅಡಿಯಲ್ಲಿ ವಿದೇಶಾಂಗ ಸಚಿವರಾಗಿ ಮತ್ತು 2012 ರಿಂದ 2013 ರವರೆಗೆ ಆರೋಗ್ಯ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಸ್ಟೋರ್ 2009 ರಿಂದ ನಾರ್ವೇಜಿಯನ್ ಸಂಸತ್ತಿನ ಸದಸ್ಯರಾಗಿದ್ದಾರೆ.
ಸ್ಟೋರ್ ಓಸ್ಲೋದ ಪಶ್ಚಿಮ ತುದಿಯಲ್ಲಿ ಹುಟ್ಟಿ ಬೆಳೆದರು. ಅವರು ರಾಯಲ್ ನಾರ್ವೇಜಿಯನ್ ನೇವಲ್ ಅಕಾಡೆಮಿಯಿಂದ ನೌಕಾಧಿಕಾರಿ ತರಬೇತಿಯನ್ನು ಪಡೆದರು. ಅವರು 1981 ರಿಂದ 1985 ರವರೆಗೆ [[ಪ್ಯಾರಿಸ್]] ನ ಸೈನ್ಸಸ್ ಪೋ ನಲ್ಲಿ [[ರಾಜಕೀಯ ವಿಜ್ಞಾನ]] ಮತ್ತು [[ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್]] ನಲ್ಲಿ [[ಅಂತರರಾಷ್ಟ್ರೀಯ ಸಂಬಂಧಗಳು]] ಅಧ್ಯಯನ ಮಾಡಿದರು. ಪ್ಯಾರಿಸ್ನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಸೋವಿಯತ್ ಒಕ್ಕೂಟದಲ್ಲಿ ಯಹೂದಿ ನಿರಾಶ್ರಿತರನ್ನು ಬೆಂಬಲಿಸುವ ಪ್ರಯತ್ನಗಳಲ್ಲಿ ಅವರು ಸಕ್ರಿಯರಾಗಿದ್ದರು. ಅವರು 1989 ರಿಂದ 1997 ರವರೆಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಸಲಹೆಗಾರ ಮತ್ತು ಮಹಾನಿರ್ದೇಶಕರಾಗಿದ್ದರು. ಜೆನ್ಸ್ ಸ್ಟೋಲ್ಟೆನ್ಬರ್ಗ್ ಮೊದಲ ಸರ್ಕಾರದಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ನಂತರ ಅವರು 2003 ರಿಂದ 2005 ರವರೆಗೆ ನಾರ್ವೇಜಿಯನ್ ರೆಡ್ಕ್ರಾಸ್ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. <ref name="stbio">{{Cite web|url=https://www.stortinget.no/no/Representanter-og-komiteer/Representantene/Representant/?perid=JGS|title=Biografi: Støre, Jonas Gahr|date=ನವೆಂ 9, 2021|website=Stortinget}}</ref> ತಮ್ಮ ರಾಜಕೀಯ ಮಾರ್ಗದರ್ಶಕರಾದ ಬ್ರಂಡ್ಟ್ಲ್ಯಾಂಡ್ ಮತ್ತು ಸ್ಟೋಲ್ಟೆನ್ಬರ್ಗ್ ಅವರಂತೆಯೇ, ಸ್ಟೋರ್ಟೆ ಕೂಡ ಪ್ರಾಥಮಿಕವಾಗಿ ಲೇಬರ್ ಪಕ್ಷದ ಬಂಡವಾಳಶಾಹಿ ಬಲಪಂಥೀಯರೊಂದಿಗೆ ಸಂಬಂಧ ಹೊಂದಿದ್ದಾರೆ. 2021 ರ ನಾರ್ವೇಜಿಯನ್ ಸಂಸತ್ತಿನ ಚುನಾವಣೆಯಲ್ಲಿ ಲೇಬರ್ ಪಕ್ಷವು 1% ಮತಗಳನ್ನು ಮತ್ತು ಒಂದು ಸ್ಥಾನವನ್ನು ಕಳೆದುಕೊಂಡರೂ ಬಹುಮತವನ್ನು ಗಳಿಸಿತು. ಎರ್ನಾ ಸೋಲ್ಬರ್ಗ್ ಮತ್ತು ಅವರ ಸರ್ಕಾರ ರಾಜೀನಾಮೆ ನೀಡಿದ ಎರಡು ದಿನಗಳ ನಂತರ, ಅಕ್ಟೋಬರ್ 12, 2021 ರಂದು, ಸ್ಟೋರಾ ಅವರನ್ನು ರಾಜ ಹೆರಾಲ್ಡ್ V ಅವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು.
== ಬಾಲ್ಯ ಮತ್ತು ಯೌವನ ==
ಸ್ಟೋರ್ ಶ್ರೀಮಂತ ಹಡಗು ದಲ್ಲಾಳಿ ವುಲ್ಫ್ ಜೋನಾಸ್ ಸ್ಟೋರ್ (1925–2017) ಮತ್ತು ಗ್ರಂಥಪಾಲಕ ಉನ್ನಿ ಗಾರ್ (1931–2021) ಅವರ ಮಗ. ಅವರು ಓಸ್ಲೋ ನಗರದಲ್ಲಿ ಬೆಳೆದರು. ಸ್ಟೋರಾ ಕುಟುಂಬವು ತುಂಬಾ ಶ್ರೀಮಂತವಾಗಿದ್ದು, ಅವರ ಒಟ್ಟು ಆಸ್ತಿ ಸುಮಾರು 60 ಮಿಲಿಯನ್ ಕ್ರೋನರ್ಗಳಷ್ಟಿದೆ (2016 ರ ಹೊತ್ತಿಗೆ ಕರೆನ್ಸಿ 7.1M ಎಂದು ಅಂದಾಜಿಸಲಾಗಿದೆ).<ref>{{Cite web|url=https://www.tv2.no/nyheter/innenriks/erna-tjener-mest-og-er-rikest-i-regjeringen/8605096/|title=Erna tjener mest og er rikest i regjeringen|first=TV 2|last=AS|date=ಅಕ್ಟೋ 14, 2016|website=TV 2}}</ref>ಅವರು ತಮ್ಮ ಕುಟುಂಬ ಕಂಪನಿಯಾದ ಫೇಮ್ಸ್ಟೋರ್ನಲ್ಲಿ ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಕುಟುಂಬದ ಹೆಚ್ಚಿನ ಸಂಪತ್ತು 1977 ರಲ್ಲಿ ನಾರ್ವೇಜಿಯನ್ ಕಂಪನಿ ಜೋತುಲ್ನ ಮಾರಾಟದಿಂದ ಬಂದಿತು, ಇದನ್ನು ಅವರ ತಾಯಿಯ ಅಜ್ಜ ಜೋಹಾನ್ಸ್ ಗಹರ್ ನಡೆಸುತ್ತಿದ್ದರು. <ref>{{Cite web|url=https://www.nettavisen.no/slik-ble-ap-leder-jonas-gahr-store-sokkrik/s/12-95-7776581|title=Slik ble Ap-leder Jonas Gahr Støre søkkrik|first=Niels Ruben|last=Ravnaas|date=ಮೇ 19, 2014|website=Nettavisen}}</ref> ಸ್ಟೋರ್ ಅವರ ಅಜ್ಜ ಪ್ರಮುಖ ವ್ಯವಹಾರ ಕಾರ್ಯನಿರ್ವಾಹಕ ಜೋನಾಸ್ ಹೆನ್ರಿ ಸ್ಟೋರ್, ಸ್ಫೋಟಕ ತಯಾರಕ ನಾರ್ಸ್ಕ್ ಸ್ಪ್ರೆಂಗ್ಸ್ಟೋಫೈಂಡಸ್ಟ್ರಿಯ ಸಿಇಒ ಮತ್ತು ಅಧ್ಯಕ್ಷರಾಗಿದ್ದರು. ಸ್ಟೋರ್ ಅವರ ಮುತ್ತಜ್ಜ, ಪಾಲ್ ಎಡ್ವರ್ಡ್ ಸ್ಟೋರ್, ಲೆವಾಂಜರ್ ಪಟ್ಟಣದ ಮೇಯರ್ ಮತ್ತು ಸಂಸತ್ತಿನ ಉಪ ಸದಸ್ಯರಾಗಿದ್ದರು.<ref>{{Cite web |url=https://www.levanger.kommune.no/Bibliotek/Tjenester/Lokalhistorisk-samling/Kjente-personer/Store-Paul-Edvart/ |title=ಆರ್ಕೈವ್ ನಕಲು |access-date=2025-04-21 |archive-date=2021-09-14 |archive-url=https://web.archive.org/web/20210914141224/https://www.levanger.kommune.no/Bibliotek/Tjenester/Lokalhistorisk-samling/Kjente-personer/Store-Paul-Edvart/ |url-status=dead }}</ref>
೧೯೮೮ ರಲ್ಲಿ, ಸ್ಟೋರ್ ಮೆರಿಟ್ ಸ್ಲಗ್ಸ್ವಾಲ್ಡ್ ಅವರನ್ನು ವಿವಾಹವಾದರು. <ref name="nettavisen">https://www.msn.com/nb-no/nyheter/norge/norges-neste-f%C3%B8rstedame-n%C3%A5-er-hun-prest/ar-AAOBpES</ref> ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. <ref>{{Cite web|url=https://www.vg.no/nyheter/i/JVmJ7/stoeres-verdivalg|title=Støres verdivalg|first=Elisabeth Skarsbø|last=Moen|date=ಮೇ 20, 2008|website=VG}}</ref><ref>{{Cite web|url=https://www.tv2.no/a/5714858/|title=Langer ut mot kronprinsparets privatskolevalg|first=TV 2|last=AS|date=ಜೂನ್ 17, 2014|website=TV 2}}</ref> ಅವರು ಕ್ರಿಶ್ಚಿಯನ್ ಆಗಿದ್ದರು.<ref>{{Cite web|url=https://www.vl.no/reportasje/mintro/2009/09/28/vi-er-ikke-alene/|title=– Vi er ikke alene|date=ಸೆಪ್ಟೆಂ 28, 2009|website=Vårt Land}}</ref>
=== ಶಿಕ್ಷಣ ಮತ್ತು ಆರಂಭಿಕ ವೃತ್ತಿಜೀವನ ===
ಸ್ಟೋರ್ ಓಸ್ಲೋದ ಬರ್ಗ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು, ನಂತರ ರಾಯಲ್ ನಾರ್ವೇಜಿಯನ್ ನೇವಲ್ ಅಕಾಡೆಮಿಯಲ್ಲಿ ನೌಕಾಧಿಕಾರಿ ತರಬೇತಿಯನ್ನು ಪಡೆದರು. ನಂತರ ಅವರು ಪ್ಯಾರಿಸ್ನ ಸೈನ್ಸಸ್ ಪೊದಲ್ಲಿ ಐದು ವರ್ಷಗಳ ಕಾಲ ರಾಜ್ಯಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪಿಎಚ್ಡಿ ಅಧ್ಯಯನ ಮಾಡಲು ಪ್ರಾರಂಭಿಸಿದರು, ಆದರೆ ಕೆಲವು ವಾರಗಳ ನಂತರ ಅದನ್ನು ಕೈಬಿಟ್ಟರು.
1986 ರಲ್ಲಿ, ಸ್ಟೋರ್ ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಹಾರ್ವರ್ಡ್ ನೆಗೋಷಿಯೇಶನ್ ಪ್ರಾಜೆಕ್ಟ್ನಲ್ಲಿ ಸಂಕ್ಷಿಪ್ತವಾಗಿ ಕಲಿಸಿದರು. <ref>https://www.europarl.europa.eu/meetdocs/2009_2014/documents/afet/dv/201/201203/20120321_cvstore_dist_en.pdf</ref> ೧೯೮೬ ರಿಂದ ೧೯೮೯ ರವರೆಗೆ, ಅವರು ನಾರ್ವೇಜಿಯನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಸಂಶೋಧಕರಾಗಿದ್ದರು. ಈ ಸಮಯದಲ್ಲಿ, ಅವರು ಸಮಾಜಶಾಸ್ತ್ರಜ್ಞ ಆಂಡ್ರಿಯಾಸ್ ಹೆಂಪ್ಲ್ಯಾಂಡ್ ಮತ್ತು ಅರ್ಥಶಾಸ್ತ್ರಜ್ಞ ಪೀಟರ್ ನಾರ್ ಅವರೊಂದಿಗೆ "ಸಿನೇರಿಯೊ 2000" ಯೋಜನೆಯಲ್ಲಿ ಕೆಲಸ ಮಾಡಿದರು.
== ನಿರ್ವಾಹಕರಾಗಿ ವೃತ್ತಿ ==
1988 ರಲ್ಲಿ, ಸ್ಟೋರ್ ಕನ್ಸರ್ವೇಟಿವ್ ಪಾರ್ಟಿ (ನಾರ್ವೆ)ಗಾಗಿ ವಿದೇಶಾಂಗ ವ್ಯವಹಾರಗಳ ರಾಜಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದರು. ಅವರಿಗೆ ಕೆಲಸ ನೀಡಲಾಗಿತ್ತು ಆದರೆ ನಂತರ ಅದನ್ನು ತಿರಸ್ಕರಿಸಿದರು.<ref name="adressa.no">{{Cite web|url=https://www.adressa.no/nyheter/innenriks/article1153888.ece|title=Adressa|date=ಏಪ್ರಿ 22, 2025|website=adressa.no}}</ref> 1989 ರಲ್ಲಿ, ಸ್ಟೋರ್ ಗ್ರೋ ಪ್ರಧಾನ ಮಂತ್ರಿ ಹಾರ್ಲೆಮ್ ಬ್ರಂಡ್ಟ್ಲ್ಯಾಂಡ್ ಅವರ ಕಚೇರಿಯಲ್ಲಿ ವಿಶೇಷ ಸಲಹೆಗಾರರಾದರು. <ref name="adressa.no" /> ಬ್ರಂಡ್ಟ್ಲ್ಯಾಂಡ್ ಅವರ ಸ್ನೇಹವು 1995 ರಲ್ಲಿ ಲೇಬರ್ ಪಾರ್ಟಿ (ನಾರ್ವೆ) ಸದಸ್ಯರಾಗಲು ಅವರನ್ನು ಪ್ರೇರೇಪಿಸಿತು. ನಂತರ, ಸ್ಟೋರ್ ಪ್ರಧಾನ ಮಂತ್ರಿ ಕಚೇರಿಯ ಮಹಾನಿರ್ದೇಶಕ (''expedisjonssjef'') ಆದರು. ೧೯೯೮ ರಿಂದ, ಅವರು ಗ್ರೋ ಹಾರ್ಲೆಮ್ ಬ್ರಂಡ್ಟ್ಲ್ಯಾಂಡ್ ಅವರ ನೇತೃತ್ವದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಮುಖ್ಯಸ್ಥ) ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ಟೋರ್ 2002 ರಿಂದ 2003 ರವರೆಗೆ ECON ವಿಶ್ಲೇಷಣೆ ಚಿಂತಕರ ಚಾವಡಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು ಮತ್ತು 2003 ರಿಂದ 2005 ರವರೆಗೆ ನಾರ್ವೇಜಿಯನ್ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳುವಳಿ ರೆಡ್ ಕ್ರಾಸ್ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.
== ರಾಜಕೀಯ ಜೀವನ ==
=== ಸಿಬ್ಬಂದಿ ಮುಖ್ಯಸ್ಥರು ===
2000 ರಿಂದ 2001 ರವರೆಗೆ, ಸ್ಟೋರ್ ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರ ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ಮುಖ್ಯಸ್ಥರಾಗಿದ್ದರು. ಈ ಸರ್ಕಾರವು [[ಲೇಬರ್ ಪಾರ್ಟಿ (ಯುನೈಟೆಡ್ ಕಿಂಗ್ಡಮ್) ನ್ಯೂ ಲೇಬರ್ ಕಾರ್ಯಸೂಚಿಯಿಂದ ಪ್ರೇರಿತವಾಗಿದ್ದು, ನಾರ್ವೇಜಿಯನ್ ಇತಿಹಾಸದಲ್ಲಿ ಅತ್ಯಂತ ವ್ಯಾಪಕವಾದ ಖಾಸಗೀಕರಣವನ್ನು ನಡೆಸಿತು.<ref>{{Cite web|url=https://www.aftenposten.no/norge/politikk/i/P4045/har-solgt-ut-mest|title=Har solgt ut mest|date=ಸೆಪ್ಟೆಂ 4, 2005|website=www.aftenposten.no}}</ref><ref>{{Cite web|url=https://www.aftenposten.no/norge/politikk/i/kRR0GX/jagland-mener-ap-naa-slaar-inn-paa-en-riktig-politisk-linje-mer-stat-og-styring|title=Jagland mener Ap nå slår inn på en riktig politisk linje: Mer stat og styring|date=ಅಕ್ಟೋ 28, 2020|website=www.aftenposten.no}}</ref>
=== ವಿದೇಶಾಂಗ ಸಚಿವರು ===
[[File:President_George_W._Bush_with_Norway’s_Prime_Minister_Jens_Stoltenberg_and_Foreign_Minister_Jonas_Gahr_Store.jpg|thumb]] ಏಪ್ರಿಲ್ 2008 ರಲ್ಲಿ ನಡೆದ NATO ಶೃಂಗಸಭೆಯ ಸಮಯದಲ್ಲಿ, US ಅಧ್ಯಕ್ಷರು '''ಜಾರ್ಜ್ W. ಬುಷ್ ಸ್ಟೋರ್''' ಮತ್ತು '''ಜೆನ್ಸ್ ಸ್ಟೋಲ್ಟೆನ್ಬರ್ಗ್''' ಜೊತೆ
2005 ರ ಸಂಸತ್ತಿನ ಚುನಾವಣೆಯ ನಂತರ, ಸ್ಟೋರಾ ಅವರನ್ನು ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು, ಅವರು 2012 ರವರೆಗೆ ಆ ಹುದ್ದೆಯಲ್ಲಿದ್ದರು. ಅವರು ಸಂಪುಟಕ್ಕೆ ಸೇರಿದಾಗ, ಅವರನ್ನು "ವೆಸ್ಟ್ ಎಂಡ್ ಕಾರ್ಯನಿರ್ವಾಹಕ" ಮತ್ತು ಬಲಪಂಥೀಯರನ್ನು ಪ್ರತಿನಿಧಿಸುವ ಸ್ಟೋಲ್ಟೆನ್ಬರ್ಗ್ ಅವರ ಆಪ್ತಮಿತ್ರರ ಭಾಗವೆಂದು ಪರಿಗಣಿಸಲಾಯಿತು. <ref name="dagsavisen">{{Cite web|url=https://www.dagsavisen.no/nyheter/innenriks/2005/10/17/jens-matte-droppedirektorvennene/|title=Jens måtte droppe«direktørvennene»|date=ಅಕ್ಟೋ 17, 2005|website=Dagsavisen}}</ref> ಇದರ ಹೊರತಾಗಿಯೂ, ಸ್ಟೋಲ್ಟೆನ್ಬರ್ಗ್ ಸರ್ಕಾರದಲ್ಲಿ ಸ್ಟೋರಿ ಅತ್ಯಂತ ಜನಪ್ರಿಯ ಮಂತ್ರಿಯಾಗಿದ್ದರು ಎಂದು ಹಲವಾರು ಸಮೀಕ್ಷೆಗಳು ತೋರಿಸುತ್ತವೆ. <ref>{{Cite web|url=https://www.vg.no/nyheter/i/L2LjP/jonas-fortsatt-best-likt|title=Jonas fortsatt best likt|date=ಜೂನ್ 4, 2010|website=VG}}</ref> ಆದಾಗ್ಯೂ, 2010 ರಲ್ಲಿ, ಅವರು ಮತ್ತು ಆರೋಗ್ಯ ಸಚಿವೆ ಆನ್-ಗ್ರೆಟ್ ಸ್ಟ್ರೋಮ್-ಎರಿಚ್ಸೆನ್ ಅವರು ಅಫಘಾನ್ ರಾಜಕಾರಣಿಗಳಿಂದ ಅಮೂಲ್ಯವಾದ ಕಾರ್ಪೆಟ್ ಅನ್ನು ಸ್ವೀಕರಿಸಿದಾಗ ಟೀಕೆಗೆ ಗುರಿಯಾದರು. <ref>{{Cite web|url=http://norden.diva-portal.org/smash/record.jsf?pid=diva2:1534752&dswid=8489|title=Scandalous! : The Mediated Construction of Political Scandals in Four Nordic Countries|first1=Sigurd|last1=Allern|first2=Ester|last2=Pollack|date=ಏಪ್ರಿ 22, 2012|publisher=Nordicom, University of Gothenburg|via=norden.diva-portal.org}}</ref>
2006 ರಲ್ಲಿ, ಸ್ಟೋರಿ 2006 ಲೆಬನಾನ್ ಯುದ್ಧ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಸ್ರೇಲಿ ಪ್ರತಿಕ್ರಿಯೆಯನ್ನು "ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಮತ್ತು "ಅಪಾಯಕಾರಿ" ಎಂದು ಸ್ಟೋರ್ ಕರೆದರು, ಆದರೆ ಇಸ್ರೇಲಿ ಸೈನಿಕರ ಮೇಲಿನ ಹಿಜ್ಬೊಲ್ಲಾ ದಾಳಿಯನ್ನು ಖಂಡಿಸಿದರು. <ref>http://www.aftenposten.no/english/local/article1387017.ece</ref>
2007-2008ರ ಆರ್ಥಿಕ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ G20 ಪ್ರಭಾವದ ವಿಸ್ತರಣೆಯನ್ನು ಸ್ಟೋರ್ ಟೀಕಿಸಿದರು, ಇದನ್ನು "ನ್ಯಾಯಸಮ್ಮತತೆಯ ಸಂಪೂರ್ಣ ಕೊರತೆ" ಎಂದು ಕರೆದರು ಮತ್ತು ಅದನ್ನು ವಿಯೆನ್ನಾ ಕಾಂಗ್ರೆಸ್ಗೆ ಹೋಲಿಸಿದರು.
==== ಹತ್ಯೆ ಪ್ರಯತ್ನ ====
ಜನವರಿ 14, 2008 ರಂದು, ಅಫ್ಘಾನಿಸ್ತಾನದ ಕಾಬೂಲ್ ನಲ್ಲಿರುವ ಸೆರೆನಾ ಹೋಟೆಲ್ನಲ್ಲಿ ಸ್ಟೋರರ್ ತಂಗಿದ್ದ ಆತ್ಮಹತ್ಯಾ ಬಾಂಬ್ ದಾಳಿ ಸಂಭವಿಸಿತು. ಘಟನೆಯಲ್ಲಿ ಅಂಗಡಿಗೆ ಯಾವುದೇ ಹಾನಿಯಾಗಿಲ್ಲ, ಆದರೆ ಆರು ಜನರು ಸಾವನ್ನಪ್ಪಿದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಅಂಗಡಿ ದಾಳಿಯ ಗುರಿಯಾಗಿದೆ ಎಂದು ಹೇಳಿದರು, ಆದರೆ ತಾಲಿಬಾನ್ ವಕ್ತಾರರು ಈ ಹೇಳಿಕೆಯನ್ನು ನಿರಾಕರಿಸಿದರು. ದಾಳಿಯ ಮರುದಿನ, ಸ್ಟೋರ್ ತನ್ನ ಅಫ್ಘಾನಿಸ್ತಾನ ಪ್ರವಾಸದ ಉಳಿದ ಭಾಗವನ್ನು ರದ್ದುಗೊಳಿಸಿದನು. <ref name="vg506423">{{Cite web|url=https://www.vg.no/nyheter/i/rBvP3/stoere-trolig-hjem-til-norge-etter-terrorangrepet|title=Støre trolig hjem til Norge etter terrorangrepet|first1=Camilla|last1=Ryste|first2=Gjermund|last2=Glesnes|date=ಜನವರಿ 14, 2008|website=VG}}</ref>
ಜುಲೈ 22, 2011 ರಂದು, ಆಂಡರ್ಸ್ ಬೆಹ್ರಿಂಗ್ ಬ್ರೀವಿಕ್ ದಾಳಿಯ ಪ್ರಮುಖ ಗುರಿಗಳಲ್ಲಿ ಸ್ಟೋರ್ ಒಬ್ಬರಾಗಿದ್ದರು. <ref>{{Cite web|url=https://www.dagbladet.no/nyheter/breiviks-hovedmal-gro-jonas-og-eskil/63425990|title=Breiviks hovedmål: Gro, Jonas og Eskil|first=Line|last=Brustad|date=ನವೆಂ 18, 2011|website=www.dagbladet.no}}</ref>
=== ಆರೋಗ್ಯ ಸಚಿವರು ===
ಸೆಪ್ಟೆಂಬರ್ 21, 2012 ರಂದು, ಜೆನ್ಸ್ ಸ್ಟೋಲ್ಟೆನ್ಬರ್ಗ್ ಕ್ಯಾಬಿನೆಟ್ ಅನ್ನು ಪುನರ್ರಚಿಸಿದರು ಮತ್ತು ಸ್ಟೋರಾ ಅವರನ್ನು ಆರೋಗ್ಯ ಮತ್ತು ಆರೈಕೆ ಸೇವೆಗಳ ಸಚಿವಾಲಯದ ಮುಖ್ಯಸ್ಥರನ್ನಾಗಿ ನೇಮಿಸಿದರು. ಅವರ ಸ್ಥಾನವನ್ನು ಆಸ್ಪೆನ್ ಬರ್ತ್ ಏಡ್ ವಹಿಸಿಕೊಂಡಿತು.
=== ಸಂಸದ ===
ಸ್ಟೋರ್ 2009 ರ ನಾರ್ವೇಜಿಯನ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರು ಮತ್ತು ಓಸ್ಲೋದಿಂದ ಸಂಸತ್ತಿನ ಸದಸ್ಯರಾದರು. ಅಂದಿನಿಂದ, ಅವರು ನಿರಂತರವಾಗಿ ಮರು ಆಯ್ಕೆಯಾಗುತ್ತಿದ್ದಾರೆ.
=== ಕಾರ್ಮಿಕರ ಪಕ್ಷದ ನಾಯಕ ===
ಜೂನ್ 14, 2014 ರಂದು, ಅವರು ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರ ನಂತರ ಲೇಬರ್ ಪಾರ್ಟಿ (ನಾರ್ವೆ) ನಾಯಕರಾಗಿ ಆಯ್ಕೆಯಾದರು. ಅವರು ವಿರೋಧ ಪಕ್ಷದ ನಾಯಕರೂ ಆದರು. 2017 ರ ನಾರ್ವೇಜಿಯನ್ ಸಂಸತ್ತಿನ ಚುನಾವಣೆಯಲ್ಲಿ ಸ್ಟೋರ್ಟೆ ಪಕ್ಷವನ್ನು ಮುನ್ನಡೆಸಿದರು, ಆದರೆ ಕೆಂಪು-ಹಸಿರು ಒಕ್ಕೂಟವು 85 ಸ್ಥಾನಗಳ ಬಹುಮತಕ್ಕೆ ಅಗತ್ಯವಿರುವ ನಾಲ್ಕು ಸ್ಥಾನಗಳನ್ನು ತಲುಪಲಿಲ್ಲ. ಅವರ ತಂಡವು ಗೆಲುವನ್ನು ಹಗುರವಾಗಿ ಪರಿಗಣಿಸಿದ್ದಕ್ಕಾಗಿ ಟೀಕಿಸಲ್ಪಟ್ಟಿತು. <ref>{{Cite web|url=https://www.aftenposten.no/norge/politikk/i/bpP0B/ni-ting-du-boer-vite-om-stortingsvalget-2017|title=Ni ting du bør vite om valget før du går på jobb i dag|date=ಸೆಪ್ಟೆಂ 12, 2017|website=www.aftenposten.no}}</ref>
2017 ರ ಕೊನೆಯಲ್ಲಿ, ಪಕ್ಷದ ಉಪ ನಾಯಕಿ ಟ್ರೋಂಡ್ ಗಿಸ್ಕೆ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಲವಾರು ಮಹಿಳೆಯರು ಆರೋಪಿಸಿದರು. ಆರಂಭದಲ್ಲಿ, ಈ ವಿಷಯದ ಬಗ್ಗೆ ಆಂತರಿಕ ಚರ್ಚೆಗಳು ನಡೆದ ನಂತರ, ಗಿಸ್ಕೆ ಆ ರೀತಿ ವರ್ತಿಸಲಿಲ್ಲ ಎಂದು ಅಂಗಡಿಯವರು ಹೇಳಿದ್ದರು. ಜನವರಿ 2018 ರ ಆರಂಭದಲ್ಲಿ, ಲೈಂಗಿಕ ದುರ್ನಡತೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಪಕ್ಷದ ವಾದದ ಜೊತೆಗೆ, ಆರೋಪಗಳ ಹಿನ್ನೆಲೆಯಲ್ಲಿ ಗೀಸ್ಕೆ ಉಪ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.<ref>{{Cite web|url=https://www.nrk.no/norge/store_-giske-har-opptradt-pa-kritikkverdig-mate-1.13836533|title=Støre: Giske har opptrådt på kritikkverdig måte|first=Sofie Gran|last=Aspunvik|date=ಡಿಸೆಂ 21, 2017|website=NRK}}</ref><ref>{{Cite web|url=https://www.vg.no/nyheter/i/G1QQEq/anniken-huitfeldt-ap-det-jeg-trodde-var-hersketeknikker-ser-jeg-naa-at-var-seksuell-trakassering|title=Anniken Huitfeldt (Ap): – Det jeg trodde var hersketeknikker, ser jeg nå at var seksuell trakassering|first=Nanna|last=Johannessen|date=ಜನವರಿ 4, 2018|website=VG}}</ref>
2021 ರ ನಾರ್ವೇಜಿಯನ್ ಸಂಸತ್ತಿನ ಚುನಾವಣೆಯಲ್ಲಿ ಸ್ಟೋರ್ಟೆ ಮತ್ತೊಮ್ಮೆ ಪಕ್ಷವನ್ನು ಮುನ್ನಡೆಸಿದರು, ಈ ಬಾರಿ ರೆಡ್-ಗ್ರೀನ್ ಒಕ್ಕೂಟವನ್ನು 89 ಸ್ಥಾನಗಳ ಬಹುಮತಕ್ಕೆ (ಬಹುಮತಕ್ಕೆ 85 ಸ್ಥಾನಗಳು ಬೇಕಾಗುತ್ತವೆ) ಮುನ್ನಡೆಸಿದರು, ಹಾಲಿ ಪ್ರಧಾನಿ '''ಎರ್ನಾ ಸೋಲ್ಬರ್ಗ್''' ನೇತೃತ್ವದ ಬ್ಲೂ-ಬ್ಲೂ ಒಕ್ಕೂಟವನ್ನು ಸೋಲಿಸಿದರು. <ref>{{Cite web|url=https://www.nrk.no/slik-stemte-vi-1.15645575|title=Slik stemte vi|first=Vilde Jølstad|last=Paschen|date=ಸೆಪ್ಟೆಂ 14, 2021|website=NRK}}</ref> ಸೆಂಟರ್ ಪಾರ್ಟಿಯು ಸೋಷಿಯಲಿಸ್ಟ್ ಲೆಫ್ಟ್ ಪಾರ್ಟಿಯೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡ ನಂತರ, ಸೆಪ್ಟೆಂಬರ್ 23 ರಂದು ಹರ್ಡಾಲ್ನಲ್ಲಿ ಮಾತುಕತೆಗಳು ಪ್ರಾರಂಭವಾದವು. ಸೆಪ್ಟೆಂಬರ್ 29 ರಂದು, ಪೆಟ್ರೋಲಿಯಂ ಮತ್ತು ಸಾರ್ವಜನಿಕ ಕಲ್ಯಾಣದಂತಹ ವಿಷಯಗಳ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ, ಸಮಾಜವಾದಿ ಲೆಫ್ಟ್ ಪಾರ್ಟಿಯು ಮಾತುಕತೆಗಳಿಂದ ಹಿಂದೆ ಸರಿಯಿತು. ಸ್ಟೋರಿ ನಿರಾಶೆ ವ್ಯಕ್ತಪಡಿಸಿದರು ಮತ್ತು ಅವರು ವಿಭಿನ್ನ ಫಲಿತಾಂಶವನ್ನು ನಿರೀಕ್ಷಿಸಿದ್ದರು, ಆದರೆ ತಂಡದ ನಿರ್ಧಾರವನ್ನು ಗೌರವಿಸಿದರು ಎಂದು ಹೇಳಿದರು. <ref>{{Cite web|url=https://www.vl.no/nyheter/2021/09/20/store-regjeringssonderinger-starter-torsdag-pa-hurdalsjoen-hotell/|title=Støre: Regjeringssonderinger starter torsdag på Hurdalsjøen Hotell|date=ಸೆಪ್ಟೆಂ 20, 2021|website=Vårt Land}}</ref><ref>{{Cite web|url=https://www.vg.no/nyheter/i/7dmqbw/sv-bryter-sonderingene-paa-hurdal-stor-skuffelse|title=SV bryter sonderingene på Hurdal: – Stor skuffelse|first1=Runa|last1=Fjellanger|first2=Jenny|last2=Lohne|first3=Caisa Linea|last3=Hagfors|first4=Hanna Haug|last4=Røset|first5=Stella|last5=Bugge|first6=Espen Moe|last6=Breivik|first7=Eirik|last7=Røsvik|first8=Frank|last8=Ertesvåg|first9=Oda|last9=Ording|first10=Frode|last10=Hansen (foto)|date=ಸೆಪ್ಟೆಂ 29, 2021|website=VG}}</ref>ಅದೇ ದಿನ ಲೇಬರ್ ಪಕ್ಷ ಮತ್ತು ಸೆಂಟರ್ ಪಕ್ಷ ಸರ್ಕಾರ ರಚಿಸುವ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿದವು.<ref>{{Cite web|url=https://www.vg.no/nyheter/i/k6QQlk/ap-og-sp-gaar-i-regjeringsforhandlinger-naa-utvider-jeg-alfabetet|title=Ap og Sp går i regjeringsforhandlinger: – Nå utvider jeg alfabetet|first1=Ida Lyngstad|last1=Wernø|first2=Selma Heiberg|last2=Hellstrand|first3=Eirik|last3=Røsvik|first4=Runa|last4=Fjellanger|first5=Espen André|last5=Breivik|first6=Yasmin Sfrintzeris|last6=Sollerman|first7=Vilde|last7=Elgaaen|first8=Gabriel Aas|last8=Skålevik (foto)|date=ಸೆಪ್ಟೆಂ 29, 2021|website=VG}}</ref> ಅಕ್ಟೋಬರ್ 8 ರಂದು, ಸ್ಟೋರಿ ಮತ್ತು ವೇದಮ್ ಹೊಸ ಸರ್ಕಾರವನ್ನು ಅಕ್ಟೋಬರ್ 13 ರಂದು ಮಂಡಿಸಲಾಗುವುದು ಮತ್ತು ಮರುದಿನ, ಅಕ್ಟೋಬರ್ 14 ರಂದು ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಘೋಷಿಸಿದರು.<ref>{{Cite web|url=https://www.nrk.no/norge/store_-_-vi-er-enige-om-a-danne-regjering-1.15683260|title=Støre: – Vi er enige om å danne regjering|first=Kristian|last=Elster|date=ಅಕ್ಟೋ 8, 2021|website=NRK}}</ref> ಸ್ಟೋರ್ಟಿಂಗ್ನ ಅಧ್ಯಕ್ಷ ಸ್ಥಾನಕ್ಕೆ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಇವಾ ಕ್ರಿಸ್ಟಿನ್ ಹ್ಯಾನ್ಸೆನ್ ನಾಮನಿರ್ದೇಶನಗೊಂಡ ನಂತರ, ಸ್ಟೋರ್ ಅಕ್ಟೋಬರ್ 9 ರಂದು ಸ್ಟೋರ್ಟಿಂಗ್ಗೆ ಪ್ರಸ್ತಾವನೆಯನ್ನು ಮಂಡಿಸಿದರು ಮತ್ತು ಮತದಾನ ನಡೆಯಿತು.
== ಪ್ರಧಾನ ಮಂತ್ರಿ ಪದವಿ ==
[[File:P20220127AS-1607_(51916546585).jpg|thumb|ಜನವರಿ 2022 ರಲ್ಲಿ ಅಮೇರಿಕಾ ಅಧ್ಯಕ್ಷ [[ಜೋ ಬಿಡೆನ್|ಜೋ ಬಿಡೆನ್]] ಜೊತೆ ಅಂಗಡಿಯಲ್ಲಿ]]
[[File:Pääministeri_Marin_Kööpenhaminassa_4.5.2022_(52049570499).jpg|thumb|ಮೇ 2022 ರಲ್ಲಿ ಫಿನ್ನಿಷ್ ಪ್ರಧಾನಿ [[ಸನ್ನಾ ಮರಿನ್|ಸನ್ನಾ ಮರಿನ್]] ಅವರೊಂದಿಗೆ ಸಭೆ ನಡೆಯಲಿದೆ]]
[[File:Prime_Minister_Boris_Johnson_Bilat_with_PM_Store_(52071540140).jpg|thumb|ಮೇ 2022 ರಲ್ಲಿ ಬ್ರಿಟಿಷ್ ಪ್ರಧಾನಿ [[ಬೋರಿಸ್ ಜಾನ್ಸನ್|ಬೋರಿಸ್ ಜಾನ್ಸನ್]] ಅವರೊಂದಿಗೆ ಸಭೆ ನಡೆಯಲಿದೆ. ]]
[[File:Зустріч_Президента_України_та_Прем’єр-міністра_Норвегії_у_Києві_23.jpg|thumb|ಜುಲೈ 2022 ರಲ್ಲಿ ಉಕ್ರೇನಿಯನ್ ಅಧ್ಯಕ್ಷ [[ವೊಲೊಡಿಮಿರ್ ಝೆಲೆನ್ಸ್ಕಿ|ವೊಲೊಡಿಮಿರ್ ಝೆಲೆನ್ಸ್ಕಿ]] ಜೊತೆ ಅಂಗಡಿಯಲ್ಲಿ]]
ಸೆಪ್ಟೆಂಬರ್ನಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಅವರ ಪಕ್ಷ ಜಯಗಳಿಸಿದ ನಂತರ, ಸ್ಟೋರಿ ಅವರನ್ನು ಅಕ್ಟೋಬರ್ 14, 2021 ರಂದು ಪ್ರಧಾನ ಮಂತ್ರಿಯಾಗಿ ನೇಮಿಸಲಾಯಿತು. ಲೇಬರ್ ಪಕ್ಷ ಮತ್ತು ಮಾಡರೇಟ್ ಪಕ್ಷ ಅಲ್ಪಸಂಖ್ಯಾತ ಸರ್ಕಾರವನ್ನು ರಚಿಸಿದವು. ಜನವರಿ 2025 ರ ಅಂತ್ಯದಲ್ಲಿ ಮಧ್ಯಮವಾದಿಗಳು ಸರ್ಕಾರದಿಂದ ಹಿಂದೆ ಸರಿದರು.<ref>{{Cite web|url=https://www.nrk.no/norge/avviser-at-han-er-svekket-som-statsminister_-_-her-star-jeg_-jeg-er-ikke-vekk_-1.17239250|title=Avviser at han er svekket som statsminister: – Her står jeg! Jeg er ikke vekk!|first=Einar|last=Torkelsen|date=ಜನವರಿ 30, 2025|website=NRK}}</ref><ref>{{Cite web|url=https://www.nrk.no/norge/store-presenterer-ny-regjering-tirsdag-1.17248386|title=Støre presenterer ny regjering tirsdag|first=Kristian|last=Skårdalsmo|date=ಫೆಬ್ರವರಿ 3, 2025|website=NRK}}</ref>
=== ಆಂತರಿಕ ನೀತಿ ===
ಸ್ಟೋರ್ ಪ್ರಕಾರ, ಅವರ ನೀತಿ ಮತ್ತು ಉದ್ದೇಶಗಳು "ಸಾಮಾಜಿಕ ನಿರುದ್ಯೋಗವನ್ನು ಎದುರಿಸುವುದು ಮತ್ತು ವೇತನ ಮತ್ತು ಕೆಲಸದ ಪರಿಸ್ಥಿತಿಗಳು ಸೇರಿದಂತೆ ಶಾಶ್ವತ, ಪೂರ್ಣ ಸಮಯದ ಹುದ್ದೆಗಳು ಸೇರಿದಂತೆ ನಾರ್ವೇಜಿಯನ್ ಕೆಲಸದ ಜೀವನದಲ್ಲಿ ಪ್ರಮುಖ ಕೂಲಂಕಷ ಪರೀಕ್ಷೆಯನ್ನು ತರುವುದು", ತಾತ್ಕಾಲಿಕ ಉದ್ಯೋಗದ ಸಾಮಾನ್ಯ ವ್ಯಾಪ್ತಿಯನ್ನು ಕೊನೆಗೊಳಿಸುವುದು, ನೇಮಕಾತಿಯನ್ನು ಮಿತಿಗೊಳಿಸುವುದು, ಕೆಲಸಕ್ಕೆ ಸಂಬಂಧಿಸಿದ ಅಪರಾಧವನ್ನು ಎದುರಿಸುವುದು ಮತ್ತು ಟ್ಯಾಕ್ಸಿ ಉದ್ಯಮದ ಉದಾರೀಕರಣವನ್ನು ನಿಲ್ಲಿಸುವುದು". ಕೈಗಾರಿಕಾ ನೀತಿಯ ವಿಷಯದಲ್ಲಿ, ಸ್ಟೋರ್ "ಯಶಸ್ವಿಯಾಗಲು, ಸಮಂಜಸವಾಗಿ ನವೀಕರಿಸಬಹುದಾದ ಇಂಧನ ಸೇರಿದಂತೆ ನಾರ್ವೇಜಿಯನ್ ನೈಸರ್ಗಿಕ ಸಂಪನ್ಮೂಲಗಳು ನಾರ್ವೇಜಿಯನ್ ಉದ್ಯಮಕ್ಕೆ ಸ್ಪರ್ಧಾತ್ಮಕ ಪ್ರಯೋಜನವಾಗಿ ಉಳಿಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಕಾಮೆಂಟ್ ಮಾಡಿದರು, ಜೊತೆಗೆ ಹಸಿರು ಉದ್ಯಮ ಉಪಕ್ರಮವನ್ನು ಸಹ ಘೋಷಿಸಿದರು. ಪ್ರಾದೇಶಿಕ ನೀತಿಯ ಬಗ್ಗೆ, ಸ್ಟೋರ್ ತಮ್ಮ ಸರ್ಕಾರವು ಮತ್ತೊಮ್ಮೆ ಸಂಸತ್ತಿನಲ್ಲಿ ಟ್ರೋಮ್ಸೊ ಮತ್ತು ಫಿನ್ಮಾರ್ಕ್ ಅನ್ನು ಬೇರ್ಪಡಿಸುವ ವಿಷಯವನ್ನು ಎತ್ತುತ್ತದೆ ಮತ್ತು ಕೌಂಟಿ ಕೌನ್ಸಿಲ್ ಹಾಗೆ ಮಾಡಲು ಬಯಸಿದರೆ ವಿಕ್ಕೆನ್ಗೆ ಅದೇ ರೀತಿ ಮಾಡುತ್ತದೆ ಎಂದು ಹೇಳಿದರು. ಸಾರಿಗೆಗೆ ಸಂಬಂಧಿಸಿದಂತೆ, ಸ್ಟೋರ್ "ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಮತ್ತು ಕೌಂಟಿ ರಸ್ತೆ ದೋಣಿಗಳ ಬೆಲೆಗಳನ್ನು ಅರ್ಧಕ್ಕೆ ಇಳಿಸಲಾಗುವುದು" ಎಂದು ಹೇಳಿದರು, ಹಾಗೆಯೇ ಮುಖ್ಯ ಭೂಭಾಗಕ್ಕೆ ರಸ್ತೆ ಸಂಪರ್ಕವಿಲ್ಲದ ದ್ವೀಪಗಳು ಮತ್ತು ಸಮುದಾಯಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ. ಎರಡು ನಗರಗಳ ನಡುವೆ ಉಚಿತ ದೋಣಿ ಸೇವೆಗಳ ಭರವಸೆಯನ್ನು ಅವರು ಪುನರುಚ್ಚರಿಸಿದರು. ಇದರಲ್ಲಿ ವಾರ್ಷಿಕವಾಗಿ 100,000 ಕ್ಕಿಂತ ಕಡಿಮೆ ಪ್ರಯಾಣಿಕರನ್ನು ಸಾಗಿಸುವ ದೋಣಿ ಸಂಪರ್ಕಗಳು ಸಹ ಸೇರಿವೆ.<ref>{{Cite web|url=https://www.abcnyheter.no/nyheter/politikk/2021/10/18/195795487/store-lover-storrengjoring-i-arbeidslivet?nr=1|title=Støre: Den aller viktigste oppgaven for den nye Ap-Sp-regjeringen|date=ಅಕ್ಟೋ 18, 2021|website=www.abcnyheter.no|access-date=2025-04-22|archive-date=2025-06-04|archive-url=https://web.archive.org/web/20250604051708/https://www.abcnyheter.no/nyheter/politikk/2021/10/18/195795487/store-lover-storrengjoring-i-arbeidslivet?nr=1|url-status=dead}}</ref>ಹೆಚ್ಚಿದ ವಿದ್ಯುತ್ ಬೆಲೆಗಳನ್ನು ಕಡಿಮೆ ಮಾಡಲು ತಮ್ಮ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸ್ಟೋರ್ ಘೋಷಿಸಿದರು. <ref>{{Cite web|url=https://www.tv2.no/a/14298634/|title=Varsler grep mot dyr strøm|first=TV 2|last=AS}}</ref>
ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ನಡೆದ ಸಂಸತ್ತಿನ ಅಧಿವೇಶನದಲ್ಲಿ, ಸ್ಟೋರ್ ದುಬಾರಿ ವಿದ್ಯುತ್ ವಾಹನಗಳ ಮೇಲಿನ ಮಾರಾಟ ತೆರಿಗೆ ಹೆಚ್ಚಳವನ್ನು ಬೆಂಬಲಿಸಿದರು. ಗಳಿಸಿದ ಹಣವನ್ನು ಹೊಸ ಚಾರ್ಜಿಂಗ್ ಸ್ಟೇಷನ್ಗಳನ್ನು ನಿರ್ಮಿಸಲು ಬಳಸಬಹುದು ಎಂದು ಅವರು ಹೇಳಿದರು. ಹವಾಮಾನ ಗುರಿಗಳನ್ನು ಸಾಧಿಸಲು ಅವರ ಸಹಕಾರವನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು [[ಯುರೋಪಿಯನ್ ಒಕ್ಕೂಟ]] ದೊಂದಿಗೆ ತಮ್ಮ ಸರ್ಕಾರ ಚರ್ಚೆಗಳನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.<ref>{{Cite web|url=https://www.abcnyheter.no/nyheter/politikk/2021/10/21/195796311/store-forsvarer-moms-pa-dyre-elbiler?nr=1|title=Støre forsvarer moms på dyre elbiler|date=ಅಕ್ಟೋ 21, 2021|website=www.abcnyheter.no|access-date=2025-04-22|archive-date=2025-06-04|archive-url=https://web.archive.org/web/20250604051706/https://www.abcnyheter.no/nyheter/politikk/2021/10/21/195796311/store-forsvarer-moms-pa-dyre-elbiler?nr=1|url-status=dead}}</ref> [[ಕನ್ಸರ್ವೇಟಿವ್ ಪಾರ್ಟಿ (ನಾರ್ವೆ)|ಕನ್ಸರ್ವೇಟಿವ್ ನಾಯಕಿ]] [[ಎರ್ನಾ ಸೋಲ್ಬರ್ಗ್]] ಅವರು [[COVID-19]] ಅನ್ನು ಎದುರಿಸಲು ತಮ್ಮ ಸರ್ಕಾರದ ಕಾರ್ಯತಂತ್ರವನ್ನು ಸ್ಪಷ್ಟಪಡಿಸುವಂತೆ ಸ್ಟೋರಾ ಅವರನ್ನು ಕರೆದರು. ತಮ್ಮ ಸರ್ಕಾರವು COVID-19 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಗತ್ಯವಿರುವಂತೆ ಸಂಸತ್ತು ಮತ್ತು ಸಾರ್ವಜನಿಕರಿಗೆ ತಿಳಿಸುತ್ತದೆ ಎಂದು ಸ್ಟೋರಿ ಹೇಳಿದರು.
ನವೆಂಬರ್ 12 ರಂದು, ಸ್ಟೋರಿ ತಮ್ಮ ಸರ್ಕಾರವು ಹೊಸ ರಾಷ್ಟ್ರೀಯ COVID-19 ವ್ಯವಸ್ಥೆಯನ್ನು ಪರಿಚಯಿಸುವುದಾಗಿ ಘೋಷಿಸಿದರು. ಇದರಲ್ಲಿ ಪುರಸಭೆಗಳು COVID-19 ಪಾಸ್ಪೋರ್ಟ್ಗಳನ್ನು ಪರಿಚಯಿಸಲು ಅವಕಾಶ ನೀಡುವುದು ಸೇರಿದೆ; 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಲಸಿಕೆ ಡೋಸ್ಗಳನ್ನು ಒದಗಿಸುವುದು; ಯಾರನ್ನು ಪರೀಕ್ಷಿಸಬೇಕು ಎಂಬುದರ ಕುರಿತು ನಿಯಮಗಳನ್ನು ಬಿಗಿಗೊಳಿಸುವುದು; ಮತ್ತು ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರಿಗೆ ಹೊಸ ನಿಯಮಗಳನ್ನು ಪರಿಚಯಿಸುವುದು. ಕೋವಿಡ್-19 ಪ್ರಮಾಣಪತ್ರಗಳ ವ್ಯಾಪಕ ಬಳಕೆಯನ್ನು ಸರ್ಕಾರ ಪರಿಗಣಿಸುತ್ತಿದೆ ಮತ್ತು ಮುಂದಿನ ವರ್ಷ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೂರನೇ ಲಸಿಕೆ ಪ್ರಮಾಣವನ್ನು ನೀಡಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. <ref>{{Cite web|url=https://www.vg.no/nyheter/i/G36qp9/stoere-regjeringen-innfoerer-nye-nasjonale-tiltak|title=Støre: Regjeringen innfører nye nasjonale tiltak|first1=Yasmin Sfrintzeris|last1=Sollerman|first2=Martha C. S.|last2=Díaz|first3=Thea|last3=Rosef|first4=Line|last4=Fausko|first5=Selma Heiberg|last5=Hellstrand|first6=Live|last6=Austgard|date=ನವೆಂ 12, 2021|website=VG}}</ref>
ನವೆಂಬರ್ 29 ರಂದು, ಸ್ಟೋರ್ಟೋರ್ಗೆಟ್ನಲ್ಲಿ, ಹಣಕಾಸು ಸಚಿವ ಟ್ರಿಗ್ವೆ ಸ್ಲ್ಯಾಗ್ಸ್ವೋಲ್ಡ್ ವೇದಮ್ ಮತ್ತು [[ಸಮಾಜವಾದಿ ಎಡ ಪಕ್ಷ (ನಾರ್ವೆ)|ಸಮಾಜವಾದಿ ಎಡ]] ನಾಯಕ ಓಡುನ್ ಲಿಸ್ಬಕ್ಕೆನ್ ಅವರು 2022 ರ ಬಜೆಟ್ ಅನ್ನು ಮಂಡಿಸಿದರು. ಮೂಲತಃ ಮಾತುಕತೆಗಳು ನವೆಂಬರ್ 15 ರಂದು ಪ್ರಾರಂಭವಾದವು; ಬಜೆಟ್ ಮಂಡನೆಗೂ ಮುನ್ನ ವಾರಾಂತ್ಯದಲ್ಲಿ ಪಕ್ಷದ ನಾಯಕರನ್ನು ಕರೆಯಲಾಗಿತ್ತು. <ref>{{Cite web|url=https://www.vg.no/nyheter/i/pWVvAX/enighet-om-statsbudsjettet-oeker-skattene-gir-feriepenger-til-permitterte-og-arbeidsledige|title=Enighet om statsbudsjettet: Øker skattene, gir feriepenger til permitterte og arbeidsledige|first1=Runa|last1=Fjellanger|first2=Eirik|last2=Røsvik|first3=Bjørn|last3=Haugan|first4=Martin|last4=Lægland|first5=Siri B.|last5=Christensen|first6=Oda|last6=Ording|first7=Henrik|last7=Røyne|date=ನವೆಂ 29, 2021|website=VG}}</ref>
ಡಿಸೆಂಬರ್ 2 ರಂದು, ಸ್ಟೋರ್, ಅವರ ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳು [[ವೈರಸ್ನ SARS-CoV-2 ಓಮಿಕ್ರಾನ್ ರೂಪಾಂತರ]] ವಿರುದ್ಧ ಕ್ರಮಗಳನ್ನು ಘೋಷಿಸಿದರು. ಶಾಪಿಂಗ್ ಮಾಲ್ಗಳು ಮತ್ತು ಅಂಗಡಿಗಳಲ್ಲಿ ಮತ್ತು ಆರೋಗ್ಯ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರುವಾಗ ಮುಖವಾಡಗಳನ್ನು ಧರಿಸುವುದು; ಅಪ್ಪಿಕೊಳ್ಳಬೇಡಿ ಅಥವಾ ಕೈಕುಲುಕಬೇಡಿ; ಮತ್ತು ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ವ್ಯವಹಾರಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಯಿತು. <ref>{{Cite web|url=https://www.regjeringen.no/no/dokumentarkiv/regjeringen-stoere/utdaterte-aktueltsaker/smk/regjeringen-innforer-nye-nasjonale-tiltak2/id2890578/|title=Regjeringen innfører nye nasjonale tiltak|first=Statsministerens|last=kontor|date=ಡಿಸೆಂ 2, 2021|website=Regjeringen.no}}</ref>
ಜನವರಿ 2022 ರ ಆರಂಭದಲ್ಲಿ, COVID-19 ಕ್ರಮಗಳನ್ನು ಅಗತ್ಯಕ್ಕಿಂತ ಹೆಚ್ಚು ಕಾಲ ಇರಿಸಬಾರದು ಎಂದು ಸ್ಟೋರ್ ಹೇಳಿದರು. ತಮ್ಮ ದೇಶವು ಲಾಕ್ಡೌನ್ನಲ್ಲಿಲ್ಲ ಆದರೆ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಒತ್ತಿ ಹೇಳಿದರು.<ref>{{Cite web|url=https://www.nrk.no/norge/regjeringa-skal-vurdere-tiltaksnivaet-1.15792955|title=Regjeringa skal vurdere tiltaksnivået|first=Espen|last=Alnes|date=ಜನವರಿ 2, 2022|website=NRK}}</ref>
ಜನವರಿ 13 ರಂದು, ಸರ್ಕಾರವು ಕೆಲವು COVID-19 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಹಾಕುವುದಾಗಿ ಮತ್ತು ಇತರವುಗಳಲ್ಲಿ ಕೆಲವು ಬದಲಾವಣೆಗಳನ್ನು ಘೋಷಿಸಿತು. ಭವಿಷ್ಯದಲ್ಲಿ ಹೆಚ್ಚು ಕಠಿಣ ಕ್ರಮಗಳು ಬೇಕಾಗಬಹುದು ಎಂದು ಸ್ಟೋರ್ ಎಚ್ಚರಿಸಿದರು ಮತ್ತು ಫೆಬ್ರವರಿ ಆರಂಭದಲ್ಲಿ ಹೊಸ ಕೋವಿಡ್ ಮೌಲ್ಯಮಾಪನವನ್ನು ನಡೆಸಲಾಗುವುದು ಎಂದು ಹೇಳಿದರು. <ref>{{Cite web|url=https://www.dagbladet.no/nyheter/dette-er-de-nye-reglene/75125228|title=Dette er de nye reglene|first1=Brage Lie|last1=Jor|first2=Oda|last2=Ording|first3=Frode|last3=Andresen|first4=Kaja|last4=Storrøsten|date=ಜನವರಿ 13, 2022|website=www.dagbladet.no}}</ref>
ಫೆಬ್ರವರಿ 12 ರಂದು, ಸ್ಟೋರ್ಸ್ ಮತ್ತು ಅವರ ಸರ್ಕಾರವು COVID-19 ವಿರುದ್ಧದ ಬಹುತೇಕ ಎಲ್ಲಾ ಕ್ರಮಗಳನ್ನು ತೆಗೆದುಹಾಕುವುದಾಗಿ ಘೋಷಿಸಿತು. ನಡೆಯುತ್ತಿರುವ ಓಮಿಕ್ರಾನ್ ಅಲೆಯ ಮಧ್ಯೆ ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ, ಸಾಂಕ್ರಾಮಿಕ ರೋಗವು ಇನ್ನೂ ಅಂತ್ಯಗೊಂಡಿಲ್ಲ ಎಂದು ಸ್ಟೋರ್ ಪುನರುಚ್ಚರಿಸಿದರು. <ref>{{Cite web|url=https://www.vg.no/nyheter/i/dnQW0J/regjeringen-fjerner-coronatiltakene|title=Regjeringen fjerner coronatiltakene|first1=Yasmin Sfrintzeris|last1=Sollerman|first2=Martha C. S.|last2=Díaz|first3=Line|last3=Fausko|first4=Helge|last4=Mikalsen (foto)|date=ಫೆಬ್ರವರಿ 12, 2022|website=VG}}</ref>
ಏಪ್ರಿಲ್ 20 ರಂದು, ನಾರ್ವೆಯಲ್ಲಿ ಸಲಿಂಗಕಾಮಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಿದ 50 ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತಾ, ಸ್ಟೋರ್ ಸಲಿಂಗಕಾಮಿ ಸಮುದಾಯಕ್ಕೆ ಕ್ಷಮೆಯಾಚಿಸಿದರು.
ಜೂನ್ 16 ರಂದು [[ಸ್ವೀಡನ್]] ಮತ್ತು [[ಫಿನ್ಲ್ಯಾಂಡ್]] ಗೆ NATO ಸದಸ್ಯತ್ವದ ಕುರಿತು ವಿದೇಶಾಂಗ ವ್ಯವಹಾರ ಮತ್ತು ರಕ್ಷಣೆಯ ಸ್ಥಾಯಿ ಸಮಿತಿಯ ಮತದಾನದ ನಂತರ, ಸ್ಟೋರ್ ಅನುಮೋದನೆಯ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ [[ರೆಡ್ ಪಾರ್ಟಿ (ನಾರ್ವೆ)|ರೆಡ್ ಪಾರ್ಟಿ]] ಅನ್ನು ಟೀಕಿಸಿದರು. "ರೆಡ್ ಪಾರ್ಟಿಯ ವಿಧಾನವು ಮೂಲಭೂತವಾಗಿ ಒಗ್ಗಟ್ಟಿನ ಕೊರತೆಯಿರುವ ಮನೋಭಾವವನ್ನು ವ್ಯಕ್ತಪಡಿಸುತ್ತದೆ" ಎಂದು ಸ್ಟೋರಿ ಕಾಮೆಂಟ್ ಮಾಡಿದ್ದಾರೆ. <ref>{{Cite web|url=https://www.dagbladet.no/nyheter/i-strupen-pa-rodt/76374060|title=I strupen på Rødt|first=Frode|last=Andresen|date=ಜೂನ್ 16, 2022|website=www.dagbladet.no}}</ref>
ಸೆಪ್ಟೆಂಬರ್ನಲ್ಲಿ, 2023 ರ ರಾಷ್ಟ್ರೀಯ ಬಜೆಟ್ "ನಿರಾಶಾದಾಯಕ"ವಾಗಬಹುದು ಎಂದು ಅವರು ಹೇಳಿದರು. <ref>{{Cite web|url=https://www.dagbladet.no/nyheter/mange-vil-bli-skuffet/77101499|title=- Mange vil bli skuffet|first=Kirsten|last=Karlsen|date=ಸೆಪ್ಟೆಂ 13, 2022|website=www.dagbladet.no}}</ref>
ನವೆಂಬರ್ 3 ರಂದು, 2022 ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದ ತಯಾರಿಯಲ್ಲಿ, ಸ್ಟೋರ್ ತನ್ನ ಸರ್ಕಾರವು ತನ್ನ ಹವಾಮಾನ ಗುರಿಯನ್ನು 50% ರಿಂದ 55% ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು.
ಮಾರ್ಚ್ 2 ರಂದು, ಟ್ರೊಂಡೆಲಾಗ್ನ ಫೋಸೆನ್ನಲ್ಲಿ ನಿರ್ಮಿಸಲಾಗುತ್ತಿರುವ ವಿಂಡ್ ಫಾರ್ಮ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಸಾಮಿ ಜನರಿಗೆ ಸರ್ಕಾರದ ಪರವಾಗಿ ಅವರ ಇಂಧನ ಸಚಿವರು ಕ್ಷಮೆಯಾಚಿಸಿದ ನಂತರ, ಸ್ಟೋರ್ ಕೂಡ ಅವರಲ್ಲಿ ಕ್ಷಮೆಯಾಚಿಸಿದರು.<ref>{{Cite web|url=https://www.vg.no/nyheter/i/2BjObv/moeter-pressen-etter-krisemoete|title=Terje Aasland beklager til samene på Fosen|first1=Martin|last1=Lægland|first2=Kristoffer Gåsvær|last2=Torgersen|first3=Ida Aaberg|last3=Evensen|first4=Preben Sørensen|last4=Olsen|first5=Jostein|last5=Matre|first6=Synne Eggum|last6=Myrvang|first7=Bjørn|last7=Haugan|first8=Alf Bjarne|last8=Johnsen|first9=Julie Solvin|last9=Borgmo|first10=Helge|last10=Mikalsen (foto)|first11=Naina Helén|last11=Jåma|date=ಮಾರ್ಚ್ 2, 2023|website=VG}}</ref>
ಫೋಸೆನ್ ಪ್ರತಿಭಟನೆಗಳು ಮುಗಿದ ಒಂದು ವಾರದ ನಂತರ, ಸ್ಟೋರ್ [[ನಾರ್ವೇಜಿಯನ್ ಸಾಮಿ ಸಂಸತ್ತಿಗೆ]] ಭೇಟಿ ನೀಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಸಾಮಿ ಜನರ ಮೇಲಿನ ಕಿರುಕುಳದ ವಿರುದ್ಧದ ಹೋರಾಟದ ಬಗ್ಗೆ ಮಾತನಾಡಿದರು ಮತ್ತು ಅವರ ಸರ್ಕಾರವು ಫೋಸೆನ್ ತೀರ್ಪನ್ನು ಅನುಸರಿಸುತ್ತದೆ ಎಂದು ಭರವಸೆ ನೀಡಿದರು. ಸರ್ಕಾರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸದಿದ್ದರೆ ಪ್ರತಿಭಟನೆಗಳು ಮತ್ತೆ ಆರಂಭವಾಗುತ್ತವೆ ಎಂದು [[ನಾರ್ವೇಜಿಯನ್ ಸಾಮಿ ಸಂಘಟನೆ|ನಾರ್ವೇಜಿಯನ್ ಸಾಮಿ ಸಂಘಟನೆ]] ಯುವ ಸಂಘಟನೆ ಎಚ್ಚರಿಸಿದೆ. ಅವರ ನಾಯಕಿ ಎಲ್ಲೀ ನೈಸ್ಟಾಡ್, ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಕೇವಲ ಮೌಖಿಕ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ ಎಂದು ಹೇಳಿದರು.<ref>{{Cite web|url=https://www.nrk.no/sapmi/varsler-nye-aksjoner-om-ikke-store-kommer-med-lovnader-1.16328076|title=Varsler nye aksjoner om ikke Støre kommer med lovnader|first=Berit Solveig|last=Gaup|date=ಮಾರ್ಚ್ 9, 2023|website=NRK}}</ref>
ಮಾರ್ಚ್ 28 ರಂದು, ಸ್ಟೋರ್ ಮತ್ತು ಅವರ ಸರ್ಕಾರವು ಜಲಚರ ಸಾಕಣೆಯ ಮೂಲ ಬಡ್ಡಿ ತೆರಿಗೆಯನ್ನು 35% ಕ್ಕೆ ಇಳಿಸುವುದಾಗಿ ಘೋಷಿಸಿತು, ಇದು ಜನವರಿ 1, 2024 ರಿಂದ ಜಾರಿಗೆ ಬರುತ್ತದೆ. <ref>{{Cite web|url=https://www.nrk.no/nyheter/regjeringen-foreslar-lakseskatt-pa-35-prosent-1.16354877|title=Regjeringen foreslår lakseskatt på 35 prosent|date=ಮಾರ್ಚ್ 28, 2023|website=NRK}}</ref>
ಸೆಪ್ಟೆಂಬರ್ನಲ್ಲಿ, ಅವರು ಮತ್ತು ಉನ್ನತ ಶಿಕ್ಷಣ ಸಚಿವೆ ಸಾಂಡ್ರಾ ಬೋರ್ಚ್, ಸರ್ಕಾರವು [[ಕೃತಕ ಬುದ್ಧಿಮತ್ತೆ]] ಮತ್ತು ಡಿಜಿಟಲ್ ತಂತ್ರಜ್ಞಾನಗಳ ಸಂಶೋಧನೆಯಲ್ಲಿ 1 ಬಿಲಿಯನ್ ಕ್ರೋನರ್ ಹೂಡಿಕೆ ಮಾಡುವುದಾಗಿ ಘೋಷಿಸಿದರು. ಈ ಹೂಡಿಕೆಯನ್ನು ಕೃತಕ ಬುದ್ಧಿಮತ್ತೆ ಸಂಶೋಧಕರು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಶ್ಲಾಘಿಸಿದ್ದಾರೆ.<ref>{{Cite web|url=https://www.nrk.no/norge/regjeringen-med-milliardsatsning-pa-kunstig-intelligens-1.16546093|title=Regjeringen med milliardsatsning på KI|first=Martin|last=Gundersen|date=ಸೆಪ್ಟೆಂ 7, 2023|website=NRK}}</ref>
ಮಾರ್ಚ್ 2024 ರಲ್ಲಿ, ನಾರ್ವೆಯು ಈ ಹಿಂದೆ ಊಹಿಸಿದಂತೆ ಎರಡು ವರ್ಷಗಳ ನಂತರ ಅಲ್ಲ, ಅದೇ ವರ್ಷದ ಜುಲೈ ಆರಂಭದ ವೇಳೆಗೆ ರಕ್ಷಣೆಗಾಗಿ GDP ಯ ಕನಿಷ್ಠ 2% ಖರ್ಚು ಮಾಡುವ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಸ್ಟೋರ್ಟೆ ಘೋಷಿಸಿದರು. <ref>{{Cite web|url=https://www.vg.no/nyheter/i/dwoOAz/stoere-norge-maa-forholde-seg-til-et-farligere-russland|title=Støre: Norge vil nå Natos to-prosent mål i år|first1=Alf Bjarne|last1=Johnsen|first2=Eirik|last2=Røsvik|date=ಮಾರ್ಚ್ 14, 2024|website=VG}}</ref>
==== ಶಕ್ತಿ ====
ಅಕ್ಟೋಬರ್ 2021 ರಲ್ಲಿ ಫೈನಾನ್ಷಿಯಲ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ನಾರ್ವೆ ತನ್ನ ಪೆಟ್ರೋಲಿಯಂ ಉದ್ಯಮವನ್ನು ಸ್ಥಗಿತಗೊಳಿಸಿದರೆ, ಅದು ಹವಾಮಾನ ಬದಲಾವಣೆಗೆ ನಕಾರಾತ್ಮಕ ಕೊಡುಗೆ ನೀಡುತ್ತದೆ ಎಂದು ಸ್ಟೋರ್ ಹೇಳಿದರು.
ಪರಿಷ್ಕೃತ ಬಜೆಟ್ ಅನ್ನು ನವೆಂಬರ್ 8 ರಂದು ಮಂಡಿಸಲಾಗುವುದು ಎಂದು ಅವರು ಹೇಳಿದರು. "ಸಾಮಾನ್ಯ ಜನರಿಗೆ ಹಾನಿ ಮಾಡುವ ತೆರಿಗೆಗಳನ್ನು ಕಡಿಮೆ ಮಾಡುವ ನೀತಿಯನ್ನು ನಾವು ಬಯಸುತ್ತೇವೆ. ಇಂಧನ ಮತ್ತು ವಿದ್ಯುತ್ ಮೇಲಿನ ತೆರಿಗೆಗಳ ಸಂದರ್ಭದಲ್ಲಿ, ನಾವು ನಮ್ಮ ಪೂರಕ ಬಜೆಟ್ನಲ್ಲಿ ಈ ವಿಷಯವನ್ನು ಪರಿಗಣಿಸುತ್ತೇವೆ" ಎಂದು ಅವರು ಹೇಳಿದರು. ಪುರಸಭೆಗಳ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಬೇಕು, ಇದರಿಂದ ಅವುಗಳಿಗೆ ಉತ್ತಮ ಕಲ್ಯಾಣ ಸೇವೆಗಳನ್ನು ಒದಗಿಸಬಹುದು ಎಂದು ಅವರು ಹೇಳಿದರು.<ref>{{Cite web|url=https://www.dagbladet.no/nyheter/lover-billigere-drivstoff-na/74467558|title=Lover billigere drivstoff nå|first1=Steinar Solås|last1=Suvatne|first2=Jørgen|last2=Gilbrant|date=ಅಕ್ಟೋ 27, 2021|website=www.dagbladet.no}}</ref>
ಡಿಸೆಂಬರ್ 5 ರಂದು, ನಡೆಯುತ್ತಿರುವ ವಿದ್ಯುತ್ ಬೆಲೆ ಬಿಕ್ಕಟ್ಟನ್ನು ಪರಿಹರಿಸುವ ಯೋಜನೆಯನ್ನು ಕ್ರಿಸ್ಮಸ್ಗೆ ಮುಂಚಿತವಾಗಿ ಅಂತಿಮಗೊಳಿಸಲಾಗುವುದು ಎಂದು ಸ್ಟೋರ್ ಭರವಸೆ ವ್ಯಕ್ತಪಡಿಸಿದರು. ಈ ಯೋಜನೆಯು ನಾರ್ವೆಯಲ್ಲಿರುವ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂದೂ ಅವರು ಹೇಳಿದರು. <ref>{{Cite web|url=https://www.nrk.no/norge/store_-_-det-kommer-signal-om-stromhjelp-for-jul-1.15758903|title=Støre: – Det kommer signal om strømhjelp før jul|first=Åse Marit|last=Befring|date=ಡಿಸೆಂ 5, 2021|website=NRK}}</ref>
ಜನವರಿ 2025 ರ ಕೊನೆಯಲ್ಲಿ, ಅವರು ಮತ್ತು ಇಂಧನ ಸಚಿವ ಟೆರ್ಜೆ ಆಸ್ಲ್ಯಾಂಡ್ ವಿದ್ಯುತ್ ಕುರಿತು ಹಲವಾರು ಹೊಸ ಘೋಷಣೆಗಳನ್ನು ಮಾಡಿದರು. ಇವುಗಳಲ್ಲಿ ಸ್ಥಿರ ಬೆಲೆಗಳನ್ನು ನಿಗದಿಪಡಿಸುವುದು, ವ್ಯಾಟ್ ಅನ್ನು ಕಡಿಮೆ ಮಾಡುವುದು, 2029 ರವರೆಗೆ ಹೊಸ ವಿದೇಶಿ ಕೇಬಲ್ಗಳ ಯೋಜನೆಗಳನ್ನು ರದ್ದುಗೊಳಿಸುವುದು ಮತ್ತು ನಾಲ್ಕು EU ನಿರ್ದೇಶನಗಳಲ್ಲಿ ಒಂದನ್ನು ತಿರಸ್ಕರಿಸುವುದು ಸೇರಿವೆ.<ref>{{Cite web|url=https://www.nrk.no/norge/dette-er-store-sin-plan-for-a-kuppe-straumveljarane-1.17240357|title=Dette er Støre sin plan for å kuppe straumveljarane|first=Ragnhild|last=Vartdal|date=ಜನವರಿ 31, 2025|website=NRK}}</ref>
====ಭಯೋತ್ಪಾದನೆಗೆ ಪ್ರತಿಕ್ರಿಯೆ====
[[ಕಾಂಗ್ಸ್ಬರ್ಗ್ ದಾಳಿ]] ನಂತರ ಅಧಿಕಾರ ವಹಿಸಿಕೊಳ್ಳುವ ಮೊದಲು, ಸ್ಟೋರ್ ಮತ್ತು ನ್ಯಾಯ ಸಚಿವೆ [[ಎಮಿಲಿ ಎಂಗರ್ ಮೆಹ್ಲ್]] ಮರುದಿನ ನಗರಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಬಲಿಪಶುಗಳ ಸ್ಮರಣಾರ್ಥ ಹೂವುಗಳನ್ನು ಹಾಕಿದರು. ಕಾಂಗ್ಸ್ಬರ್ಗ್ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದು ತಮ್ಮ ಭೇಟಿಯ ಉದ್ದೇಶ ಎಂದು ಸ್ಟೋರಿ ಹೇಳಿದರು.<ref>{{Cite web|url=https://www.nettavisen.no/nyheter/store-og-mehl-la-ned-blomster-i-kongsberg/s/12-95-3424191016|title=Støre og Mehl la ned blomster i Kongsberg|first=Trond Lepperød, Farid Ighoubah, Håvard Hjorthaug|last=Vege|date=ಅಕ್ಟೋ 15, 2021|website=Nettavisen}}</ref>
[[2022 ರ ಓಸ್ಲೋ ಗುಂಡಿನ ದಾಳಿ]] ನಂತರದ ಪ್ರೈಡ್ ಫೆಸ್ಟಿವಲ್ ಸಂದರ್ಭದಲ್ಲಿ, ಸ್ಟೋರ್ "ಸಲಿಂಗಕಾಮಿಗಳು ದ್ವೇಷ, ಬೆದರಿಕೆ ಮತ್ತು ಹಿಂಸೆಯ ಗುರಿಯಾಗಿದ್ದಾರೆಂದು ನಮಗೆ ತಿಳಿದಿದೆ. ಟ್ರಾನ್ಸ್ಜೆಂಡರ್ ಜನರ ವಿರುದ್ಧ ದ್ವೇಷವು ವಿಶೇಷವಾಗಿ ಪ್ರಬಲವಾಗಿದೆ. ನಾರ್ವೆಯಲ್ಲಿ ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದರು.<ref>{{Cite web|url=https://www.regjeringen.no/no/aktuelt/statsminister-jonas-gahr-stores-tale-i-regjeringskvartalet-22.-juli-2022/id2923089/|title=Statsminister Jonas Gahr Støres tale i regjeringskvartalet 22. juli 2022|first=Statsministerens|last=kontor|date=ಜುಲೈ 22, 2022|website=Regjeringen.no}}</ref>
=== ವಿದೇಶಾಂಗ ನೀತಿ ===
2022 ರ ಆರಂಭದಲ್ಲಿ [[ವಿಯೆನ್ನಾ|ವಿಯೆನ್ನಾ]]ದಲ್ಲಿ ನಡೆಯಲಿರುವ ಪರಮಾಣು ನಿಷೇಧ ಸಮ್ಮೇಳನಕ್ಕೆ ವೀಕ್ಷಕರನ್ನು ಕಳುಹಿಸುವುದಾಗಿ ಸ್ಟೋರ್ಟಿಂಗ್ ಸರ್ಕಾರ ಘೋಷಿಸಿತು. [[ನ್ಯಾಟೋ]] ಸದಸ್ಯ ರಾಷ್ಟ್ರಗಳಲ್ಲಿ ನಾರ್ವೆ ಮಾತ್ರ ಹಾಜರಿರುತ್ತದೆ. [[ಕನ್ಸರ್ವೇಟಿವ್ ಪಾರ್ಟಿ (ನಾರ್ವೆ)|ಕನ್ಸರ್ವೇಟಿವ್ ಪಾರ್ಟಿ]] ಸಂಸದೀಯ ನಾಯಕ [[ಟ್ರಾಂಡ್ ಹೆಲೆನಾಂಡ್]] ಈ ಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ, "ನಾವು ಇದರ ಬಗ್ಗೆ ಬಹಳ ಸಂದೇಹ ಹೊಂದಿದ್ದೇವೆ. ಈ NATO ಒಪ್ಪಂದದ ಬಗ್ಗೆ ನಾರ್ವೆ ಪ್ರತ್ಯೇಕ ನಿಲುವನ್ನು ಹೊಂದಿರಬಾರದು. ಹೊಸ ಸರ್ಕಾರವು NATO ಸದಸ್ಯತ್ವಕ್ಕೆ ಬದ್ಧತೆಯೊಂದಿಗೆ ಒಗ್ಗಟ್ಟನ್ನು ತೋರಿಸಲು ಬಯಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.<ref>{{Cite web|url=https://www.vg.no/nyheter/i/mr33pE/stoere-regjeringen-reiser-til-atomforbud-konferanse-usa-stiller-spoersmaal|title=Støre-regjeringen reiser til atomforbud-konferanse: USA stiller spørsmål|first1=Alf Bjarne|last1=Johnsen|first2=Gisle|last2=Oddstad (foto)|date=ಅಕ್ಟೋ 14, 2021|website=VG}}</ref>
==== ಏಷ್ಯಾ ====
ನಾರ್ವೆ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಸ್ಟೋರ್ ಸೆಪ್ಟೆಂಬರ್ 2024 ರಲ್ಲಿ ಚೀನಾಕ್ಕೆ ಭೇಟಿ ನೀಡಿದರು. ಅವರು ಅಧ್ಯಕ್ಷ [[ಕ್ಸಿ ಜಿನ್ಪಿಂಗ್]] ಮತ್ತು ಪ್ರಧಾನಿ [[ಲಿ ಕ್ವಿಯಾಂಗ್]] ಅವರನ್ನು ಭೇಟಿಯಾದರು. ವ್ಯಾಪಾರ, ಕೃತಕ ಬುದ್ಧಿಮತ್ತೆ ಮತ್ತು ಹವಾಮಾನ ಬದಲಾವಣೆಯಲ್ಲಿ ಚೀನಾ ಪ್ರಮುಖ ಪಾಲುದಾರನಾಗಿದ್ದರೂ, ಅದೇ ಸಮಯದಲ್ಲಿ ನಾರ್ವೆಯ ಹಿತಾಸಕ್ತಿಗಳನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಅವರು ಹೇಳಿದರು. 2010 ರಲ್ಲಿ ಚೀನಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಾಗ, ಸಂಬಂಧಗಳನ್ನು ಪುನಃಸ್ಥಾಪಿಸುವುದು ಸುಲಭವಲ್ಲ ಎಂದು ಹೇಳಿದ ಅವರು, ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಮರುಪರಿಶೀಲಿಸಲು ಹಿಂಜರಿದರು.।<ref>{{Cite web|url=https://www.nrk.no/urix/store-besoker-kina-og-leder-xi-jinping-1.17035326|title=Støre besøker Kina og leder Xi Jinping|first=Philip Alan|last=Lote|date=ಸೆಪ್ಟೆಂ 9, 2024|website=NRK}}</ref><ref>{{Cite web|url=https://www.dagbladet.no/nyheter/store-hyllet-kina/81923581|title=Støre hyllet Kina|first1=Jørgen|last1=Gilbrant|first2=Steinar|last2=Suvatne|date=ಸೆಪ್ಟೆಂ 11, 2024|website=www.dagbladet.no}}</ref>
==== ಬಾಲ್ಟಿಕ್ ====
ಫೆಬ್ರವರಿ 2023 ರಲ್ಲಿ ಲಿಥುವೇನಿಯಾ ಅಧ್ಯಕ್ಷ '''ಗೀತಾನಾಸ್ ನೌಸೆಡಾ''' ಅವರ ರಾಜ್ಯ ಭೇಟಿಯ ಸಮಯದಲ್ಲಿ, ಲಿಥುವೇನಿಯಾಗೆ ನಾರ್ವೇಜಿಯನ್ ಫೈಟರ್ ಜೆಟ್ಗಳನ್ನು ನಿಯೋಜಿಸುವ ವಿನಂತಿಯನ್ನು ಸ್ಟೋರ್ಟೆ ತಿರಸ್ಕರಿಸಲಿಲ್ಲ. ಸಂಭಾವ್ಯ ನಿಯೋಜನೆಯು ಇತರ NATO ಪಾಲುದಾರರೊಂದಿಗೆ ಚರ್ಚೆಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳಿದರು.<ref>{{Cite web|url=https://www.abcnyheter.no/nyheter/norge/2023/02/13/195903716/litauen-onsker-norske-jagerfly-i-landet?nr=1|title=Litauen ønsker norske jagerfly i landet|date=ಫೆಬ್ರವರಿ 13, 2023|website=www.abcnyheter.no|access-date=2025-04-22|archive-date=2025-06-04|archive-url=https://web.archive.org/web/20250604051710/https://www.abcnyheter.no/nyheter/norge/2023/02/13/195903716/litauen-onsker-norske-jagerfly-i-landet?nr=1|url-status=dead}}</ref>
ಜುಲೈನಲ್ಲಿ ಲಿಥುವೇನಿಯಾದಲ್ಲಿ ನಾರ್ವೇಜಿಯನ್ ಪಡೆಗಳಿಗೆ ರಕ್ಷಣಾ ಸಚಿವ ಬ್ಜೋರ್ನ್ ಅರಿಲ್ಡ್ ಗ್ರಾಮ್ ಅವರೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಟೋರ್ ಅವರ ನಿಯೋಜನೆಯನ್ನು ಇನ್ನೊಂದು ವರ್ಷ, 2024 ರವರೆಗೆ ವಿಸ್ತರಿಸಲಾಗುವುದು ಎಂದು ಘೋಷಿಸಿದರು.<ref>{{Cite web|url=https://www.vg.no/nyheter/i/jln56w/norge-viderefoerer-de-norske-styrkene-i-litauen|title=Norge viderefører de norske styrkene i Litauen|date=ಜುಲೈ 10, 2023|website=VG}}</ref>
==== ನಾರ್ಡಿಕ್ ====
[[ನಾರ್ಡಿಕ್ ಪಾಸ್ಪೋರ್ಟ್ ಯೂನಿಯನ್]] ಒಳಗೆ ದೇಶಗಳ ನಡುವೆ ಯಾವುದೇ ಪ್ರಯಾಣ ನಿರ್ಬಂಧಗಳು ಇರಬಾರದು ಎಂಬ ಇತರ ನಾರ್ಡಿಕ್ ನಾಯಕರೊಂದಿಗೆ ಸ್ಟೋರ್ಟೆ ಒಪ್ಪುತ್ತಾರೆ. ನವೆಂಬರ್ 2022 ರಲ್ಲಿ ನಡೆದ ನಾರ್ಡಿಕ್ ಕೌನ್ಸಿಲ್ ಅಧಿವೇಶನದಲ್ಲಿ ಅವರು ಹೇಳಿದರು: "ನಮಗೆ ನಿಯಂತ್ರಣಗಳು ಬೇಡ, ಅಡೆತಡೆಯಿಲ್ಲದ ಪ್ರಯಾಣ ಬೇಕು".<ref>https://www.nrk.no/urix/store_-_-vi-vil-ha-reisefrihet-i-norden-1.16170299</ref>
====ಆಫ್ರಿಕಾ ====
ಸ್ಟೋರಿ ನವೆಂಬರ್ 2022 ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದರು. ಭೇಟಿಯ ಸಮಯದಲ್ಲಿ, ಅವರು ಅಧ್ಯಕ್ಷ [[ಸಿರಿಲ್ ರಾಮಫೋಸಾ|ಸಿರಿಲ್ ರಾಮಫೋಸಾ]] ಅವರನ್ನು ಭೇಟಿಯಾದರು. ಅವರು [[ಪ್ರಿಟೋರಿಯಾ ವಿಶ್ವವಿದ್ಯಾಲಯ|ಪ್ರಿಟೋರಿಯಾ ವಿಶ್ವವಿದ್ಯಾಲಯ]] ದಲ್ಲಿ ಭಾಷಣ ಮಾಡಿದರು, ಇದರಲ್ಲಿ ಅವರು ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣವನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಕರೆದರು ಮತ್ತು ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಮತ ಚಲಾಯಿಸುವಂತೆ ಆಫ್ರಿಕನ್ ದೇಶಗಳಿಗೆ ಕರೆ ನೀಡಿದರು.<ref>https://www.nettavisen.no/nyheter/innenriks/store-ber-afrikanske-land-fordomme-russland/s/5-95-782835{{Dead link|date=ಮೇ 2025 |bot=InternetArchiveBot |fix-attempted=yes }}</ref>
====ಯುರೋಪ್ ====
ಏಪ್ರಿಲ್ 2023 ರಲ್ಲಿ, ಸ್ಟೋರ್ [[ಜರ್ಮನಿ]] ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಲಪತಿಯನ್ನು ಭೇಟಿಯಾದರು. ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಮತ್ತು ಇಂಗಾಲ ಸೆರೆಹಿಡಿಯುವಿಕೆಯನ್ನು ಒಳಗೊಂಡಿರುವ ನಾರ್ವೆ ಮತ್ತು ಜರ್ಮನಿ ನಡುವಿನ ಹೊಸ ಕಾರ್ಯತಂತ್ರದ ಇಂಧನ ಪಾಲುದಾರಿಕೆಗೆ ಇಬ್ಬರೂ ನಾಯಕರು ಒಪ್ಪಿಕೊಂಡರು.<ref>https://www.dw.com/en/norway-and-germany-sign-strategic-energy-partnership/a-65347348{{Dead link|date=ಮೇ 2025 |bot=InternetArchiveBot |fix-attempted=yes }}</ref>
====ಉಕ್ರೇನ್ ====
ಸ್ಟೋರ್ಟಿಂಗ್ ಸರ್ಕಾರವು ಉಕ್ರೇನ್ಗೆ MIM-23 ಹಾಕ್ ಮತ್ತು NASAMS ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಮಿಲಿಟರಿ ಮತ್ತು ನಾಗರಿಕ ಸಹಾಯವನ್ನು ಒದಗಿಸುವುದಾಗಿ ಘೋಷಿಸಿತು. ಫೆಬ್ರವರಿ 2023 ರಲ್ಲಿ, ಅವರು "ಉಕ್ರೇನ್ಗಾಗಿ ನ್ಯಾನ್ಸೆನ್ ಬೆಂಬಲ ಕಾರ್ಯಕ್ರಮ"ವನ್ನು ಪ್ರಾರಂಭಿಸಿದರು, ಇದರ ಅಡಿಯಲ್ಲಿ 2023 ಮತ್ತು 2027 ರ ನಡುವೆ ಉಕ್ರೇನ್ಗೆ 75 ಬಿಲಿಯನ್ ಕ್ರೋನರ್ ಒದಗಿಸಲಾಗುವುದು.
<ref>https://www.regjeringen.no/en/aktuelt/nansen-support-programme-for-ukraine/id2961406</ref>
ಡಿಸೆಂಬರ್ 2023 ರಲ್ಲಿ, ಉಕ್ರೇನಿಯನ್ ಅಧ್ಯಕ್ಷ '''ವೊಲೊಡಿಮಿರ್ ಝೆಲೆನ್ಸ್ಕಿ]'' ನಾರ್ವೆಗೆ ಭೇಟಿ ನೀಡಿ ಸ್ಟೋರ್ ಅವರನ್ನು ಭೇಟಿಯಾದರು. ನಾರ್ವೆಯ ನೆರವು ಉಕ್ರೇನ್ನ ರಕ್ಷಣೆಯನ್ನು "ಅತ್ಯಂತ ಬಲಿಷ್ಠ"ವಾಗಿಸಿದೆ ಎಂದು ಅವರು ಹೇಳಿದರು.<ref>https://www.reuters.com/world/europe/ukraines-zelenskiy-thanks-norway-support-defence-aid-2023-12-13/</ref>
== ಟೀಕೆ ==
ಆಗಸ್ಟ್ 2017 ರಲ್ಲಿ, ಸ್ಟೋರಿ ತನ್ನ ಮನೆಯಲ್ಲಿ ಕೆಲಸ ಮಾಡಲು ನೇಮಿಸಿಕೊಂಡ ನಿರ್ಮಾಣ ಕಂಪನಿಯ ಕಾರ್ಮಿಕರು ತೆರಿಗೆ ಅಥವಾ [[ಮೌಲ್ಯವರ್ಧಿತ ತೆರಿಗೆ|ವ್ಯಾಟ್]] ಪಾವತಿಸಿಲ್ಲ ಎಂದು ಬಹಿರಂಗವಾದಾಗ ಟೀಕೆಗೆ ಗುರಿಯಾದರು. <ref>{{Cite web|url=https://norwaytoday.info/news/jonas-gahr-stores-cabin-dock-fixed-workers-paid-no-tax-vat/|title=Jonas Gahr Støre’s cabin-dock was fixed by workers who paid no tax or VAT|first=Gerard|last=Taylor|date=ಆಗ 23, 2017|website=Norway Today}}</ref><ref>\https://www.dagsavisen.no/innenriks/finansavisen-jobbet-svart-pa-jonas-gahr-stores-brygge-1.1013952 {{Webarchive|url=https://web.archive.org/web/20190920141404/https://www.dagsavisen.no/innenriks/finansavisen-jobbet-svart-pa-jonas-gahr-stores-brygge-1.1013952 |date=2019-09-20 }}</ref><ref>{{Cite web|url=https://www.tv2.no/a/9313327/|title=finansavisen: Arbeidere jobbet svart på Støres brygge}}</ref><ref>{{Cite web|url=https://www.dagbladet.no/nyheter/slik-forklarer-store-brygge-saken/68617811|title=Slik forklarer Støre brygge-saken|first=Arnhild Aass|last=Kristiansen|date=ಆಗ 23, 2017|website=www.dagbladet.no}}</ref>
== ರಾಜಕೀಯ ಸ್ಥಾನ ==
ರಾಜಕೀಯ ಸಲಹೆಗಾರ ಗ್ರೋ ಹಾರ್ಲೆಮ್ ಬ್ರಂಡ್ಟ್ಲ್ಯಾಂಡ್ ಮತ್ತು ಜೆನ್ಸ್ ಸ್ಟೋಲ್ಟೆನ್ಬರ್ಗ್ ಅವರಂತೆ, ಸ್ಟೋರ್ ವರ್ಕರ್ಸ್ ಪಾರ್ಟಿಯ ಬಂಡವಾಳಶಾಹಿ ಬಲಪಂಥೀಯ ವಿಭಾಗದೊಂದಿಗೆ ಸಂಬಂಧ ಹೊಂದಿದ್ದಾರೆ. <ref name="dagsavisen"/>
=== ವಿದೇಶಿ ಕ್ಷೇತ್ರ ===
==== ಮಧ್ಯಪ್ರಾಚ್ಯ ====
ಸ್ಟೋರ್ ವಿದೇಶಾಂಗ ಸಚಿವರಾಗಿದ್ದ ಅವಧಿಯಲ್ಲಿ, ನಾರ್ವೆ ಪ್ಯಾಲೆಸ್ಟೈನ್ ಸರ್ಕಾರವನ್ನು ಗುರುತಿಸಿತು. <ref>{{Cite web|url=https://www.dagsavisen.no/nyheter/innenriks/2015/04/16/store-har-bestemt-seg-om-palestina/|title=Støre har bestemt seg om Palestina|date=ಏಪ್ರಿ 16, 2015|website=Dagsavisen}}</ref> 2011 ರಲ್ಲಿ, ಸ್ಟೋರ್ ಹಮಾಸ್ ನಾಯಕ ಖಲೀದ್ ಮಶಾಲ್ ಜೊತೆ ನೇರ ಸಂಪರ್ಕ ಹೊಂದಿದ್ದನೆಂದು ಬಹಿರಂಗವಾಯಿತು.<ref>{{Cite web|url=https://www.aftenposten.no/verden/i/BlR7e/stoere-innroemmer-direkte-kontakt-med-hamas-leder|title=Støre innrømmer direkte kontakt med Hamas-leder|date=ಜನವರಿ 27, 2011|website=www.aftenposten.no}}</ref><ref>{{Cite web|url=https://www.nrk.no/norge/snakket-direkte-med-hamas-leder-1.7482430|title=Snakket direkte med Hamas-leder|date=ಜನವರಿ 27, 2011|website=NRK}}</ref><ref>{{Cite web|url=https://www.dagbladet.no/nyheter/store-har-hatt-hemmelige-samtaler-med-hamas/63733834|title=Støre har hatt hemmelige samtaler med Hamas|date=ಜನವರಿ 27, 2011|website=www.dagbladet.no}}</ref><ref>{{Cite web|url=https://www.tv2.no/a/3400055/|title=Støre har hatt hemmelige
samtaler med Hamas}}</ref><ref>{{Cite web|url=https://www.newsinenglish.no/2011/01/28/st%C3%B8re-talked-with-hamas-leader/|title=Støre talked with Hamas' leader|date=ಜನವರಿ 28, 2011}}</ref> ಗಾಜಾ ಪ್ರಾಂತ್ಯ ದಲ್ಲಿ ಮ್ಯಾಡ್ಸ್ ಗಿಲ್ಬರ್ಟ್ ಮತ್ತು ಎರಿಕ್ ಫಾಸ್ ಅವರ ಮಾನವೀಯ ಕಾರ್ಯವನ್ನು ಸ್ಟೋರಿ ಶ್ಲಾಘಿಸಿದರು, ಮತ್ತು ಸ್ಟೋರಿ ಮತ್ತು ಮಾಜಿ ಕನ್ಸರ್ವೇಟಿವ್ ಪ್ರಧಾನಿ ಕಾರ್ ವಿಲೋಚ್ ಇಬ್ಬರೂ ಗಾಜಾ ಯುದ್ಧ (2008–2009) ಕುರಿತು ತಮ್ಮ "ಐಸ್ ಇನ್ ಗಾಜಾ" ಪುಸ್ತಕವನ್ನು ಬೆಂಬಲಿಸಿದರು. ಗಿಲ್ಬರ್ಟ್ ಮತ್ತು ಫಾಸ್ "ಅಸಾಧಾರಣ ಧೈರ್ಯವನ್ನು ತೋರಿಸಿದರು ಮತ್ತು ಅತ್ಯುತ್ತಮ ವೈದ್ಯಕೀಯ ಸಂಪ್ರದಾಯಗಳಿಗೆ ಅನುಗುಣವಾಗಿ ವರ್ತಿಸಿದರು, ತುಳಿತಕ್ಕೊಳಗಾದವರಿಗೆ ಸಹಾಯ ಮಾಡಿದರು" ಎಂದು ಸ್ಟೋರಿ ಬರೆದಿದ್ದಾರೆ. <ref name="vg10">{{Cite web|url=https://www.vg.no/nyheter/i/11yAW/stoere-legeutspill-en-skamplett|title=Støre: - Legeutspill en skamplett|first1=Alf Bjarne|last1=Johnsen|first2=Marianne|last2=Johansen|first3=Gunn Kari|last3=Hegvik|date=ಜನವರಿ 9, 2009|website=VG}}</ref><ref name="nordlys-gilbert-kritikk">{{Cite web|url=https://www.nordlys.no/nyheter/refser-jensens-gilbert-kritikk/s/1-79-4036325|title=Refser Jensens Gilbert-kritikk|date=ಜನವರಿ 8, 2009|website=Nordlys}}</ref>ಪ್ಯಾಲೆಸ್ಟೀನಿಯನ್ ಭೂಮಿಯನ್ನು ಇಸ್ರೇಲ್ ಆಕ್ರಮಿಸಿಕೊಂಡಿರುವುದನ್ನು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಸ್ಟೋರ್ ಖಂಡಿಸಿದರು.<ref>{{Cite web|url=https://www.nettavisen.no/nyheter/store-angriper-trumps-kursendring-overfor-israel-historisk-urett-av-usa/s/12-95-3423880695|title=Støre angriper Trumps kursendring overfor Israel: «Historisk urett av USA»|first=Trond Lepperød|last=NTB|date=ನವೆಂ 19, 2019|website=Nettavisen}}</ref>
==== ಚೀನಾ ====
೨೦೧೫ ರಲ್ಲಿ [[ಬಿಬಿಸಿ|ಬಿಬಿಸಿ]] ಜೊತೆಗಿನ ಸಂದರ್ಶನದಲ್ಲಿ, ನೊಬೆಲ್ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಗೀರ್ ಲುಂಡೆಸ್ಟಾಡ್ ಅಂಗಡಿಯನ್ನು ಟೀಕಿಸಿದರು. ಅವರ ಹೇಳಿಕೆಯ ಪ್ರಕಾರ, 2010 ರಲ್ಲಿ [[ನಾರ್ವೇಜಿಯನ್ ನೊಬೆಲ್ ಸಮಿತಿ]] ಚೀನಾದ ಭಿನ್ನಮತೀಯ [[ಲಿಯು ಕ್ಸಿಯಾಬೊ]] ಅವರಿಗೆ ಪ್ರಶಸ್ತಿ ನೀಡುವುದನ್ನು ತಡೆಯಲು ಸ್ಟೋರ್ ಪ್ರಯತ್ನಿಸಿದರು. ಮಾಜಿ ಪ್ರಧಾನಿ ಥಾರ್ಬ್ಜಾರ್ನ್ ಜಗ್ಲ್ಯಾಂಡ್ ಅಧ್ಯಕ್ಷತೆಯ ನೊಬೆಲ್ ಸಮಿತಿಯು ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಲಿಯುಗೆ ಪ್ರಶಸ್ತಿಯನ್ನು ನೀಡಿತು.<ref>{{Cite web|url=https://www.bbc.com/news/world-europe-34277960|title=Nobel secretary regrets Obama peace prize|date=ಸೆಪ್ಟೆಂ 17, 2015|via=www.bbc.com}}</ref>ತರುವಾಯ, ಪ್ರಶಸ್ತಿಗೆ ಸಂಬಂಧಿಸಿದಂತೆ ಚೀನಾಕ್ಕೆ ಕ್ಷಮೆಯಾಚಿಸುವ ಸಾಧ್ಯತೆಯನ್ನು ಸ್ಟೋರ್ ತಳ್ಳಿಹಾಕಿದರು.<ref>{{Cite web|url=https://e24.no/norsk-oekonomi/i/XgWkBm/stoere-uaktuelt-aa-beklage-overfor-kina|title=Støre: Uaktuelt å beklage overfor Kina|date=ಸೆಪ್ಟೆಂ 2, 2014|website=e24.no}}</ref>
==== ಲಿಬಿಯಾ ====
ವಿದೇಶಾಂಗ ಸಚಿವರಾಗಿ, ಸ್ಟೋರ್ಟೆ 2011 ರಲ್ಲಿ ಲಿಬಿಯಾದಲ್ಲಿ ನ್ಯಾಟೋ ನೇತೃತ್ವದ ಮಿಲಿಟರಿ ಹಸ್ತಕ್ಷೇಪದಲ್ಲಿ ನಾರ್ವೆಯ ಭಾಗವಹಿಸುವಿಕೆಯನ್ನು ಮೇಲ್ವಿಚಾರಣೆ ಮಾಡಿದರು. ದಾಳಿಯಲ್ಲಿ ನಾರ್ವೆಯ ಭಾಗವಹಿಸುವಿಕೆಯು ಎಡಪಂಥೀಯರಲ್ಲಿ ವಿವಾದಾಸ್ಪದವಾಗಿತ್ತು ಮತ್ತು ಕಮ್ಯುನಿಸ್ಟ್ ರೆಡ್ ಪಾರ್ಟಿ (ನಾರ್ವೆ)ಯುದ್ಧ ಅಪರಾಧಗಳ ಆರೋಪದ ಮೇಲೆ ಅವರ ವಿರುದ್ಧ ಪೊಲೀಸರಿಗೆ ವರದಿ ಮಾಡಿತು. <ref>{{Cite web|url=https://www.nettavisen.no/artikkel/anmelder-jens-jonas-og-grete-for-krigsforbrytelser/s/12-95-3593717|title=Anmelder Jens, Jonas og Grete for krigsforbrytelser|first=Trond|last=Lepperød|date=ಮಾರ್ಚ್ 21, 2013|website=Nettavisen}}</ref>
== ಉಲ್ಲೇಖಗಳು ==
[[ವರ್ಗ:ಜೀವಂತ ಜನರು]]
[[ವರ್ಗ:ನಾರ್ವೆಯ ಪ್ರಧಾನ ಮಂತ್ರಿಗಳು]]
[[ವರ್ಗ:1960 ರಲ್ಲಿ ಜನನ]]
[[ವರ್ಗ:ನಾರ್ವೆ]]
heb5x8u33uewa9b9xvva2hc5w20chgy
ಸದಸ್ಯ:Pallaviv123/ನನ್ನ ಪ್ರಯೋಗಪುಟ29
2
174747
1307643
1307585
2025-06-28T14:34:27Z
Pallaviv123
75945
1307643
wikitext
text/x-wiki
{{under construction}}
{{Infobox Indian politician
| image = Vijay Rupani.jpg
| caption = ೨೦೧೮ ರಲ್ಲಿ ರೂಪಾನಿಯವರು
| office = <!--Do NOT add counts or ordinals, as per [[WP:CONSENSUS]]-->[[Chief Minister of Gujarat|ಗುಜರಾತ್ ಮುಖ್ಯಮಂತ್ರಿ]]
| term_start = ೭ ಆಗಸ್ಟ್ ೨೦೧೬
| term_end = ೧೧ ಸೆಪ್ಟೆಂಬರ್ ೨೦೨೧
| governor = [[Om Prakash Kohli|ಓಂ ಪ್ರಕಾಶ್ ಕೊಹ್ಲಿ]]<br/>[[Acharya Devvrat|ಆಚಾರ್ಯ ದೇವವ್ರತ್]]
| assembly = [[Gujarat Legislative Assembly|ಗುಜರಾತ್ ವಿಧಾನಸಭೆ]]
| predecessor = [[Anandiben Patel|ಆನಂದಿಬೆನ್ ಪಟೇಲ್]]
| successor = [[Bhupendrabhai Patel|ಭೂಪೇಂದ್ರಭಾಯಿ ಪಟೇಲ್]]
| office1 = [[Anandiben Patel ministry|ಕ್ಯಾಬಿನೆಟ್ ಮಂತ್ರಿ]], [[Government of Gujarat|ಗುಜರಾತ್ ಸರ್ಕಾರ]]
| term_start1 = ೧೯ ನವೆಂಬರ್ ೨೦೧೪
| term_end1 = ೭ ಆಗಸ್ಟ್ ೨೦೧೬
| 1blankname1 = ಮುಖ್ಯಮಂತ್ರಿ
| 1namedata1 = ಆನಂದಿಬೆನ್ ಪಟೇಲ್
| 2blankname1 = ಬಂಡವಾಳ
| 2namedata1 = {{ubl|ಸಾರಿಗೆ|ಕಾರ್ಮಿಕ ಮತ್ತು ಉದ್ಯೋಗ|ನೀರು ಸರಬರಾಜು}}
| assembly2 = ಗುಜರಾತ್ ಶಾಸಕಾಂಗ
| constituency_AM2 = [[Rajkot West Assembly constituency|ರಾಜ್ಕೋಟ್ ಪಶ್ಚಿಮ]]
| term_start2 = ೧೯ ಅಕ್ಟೋಬರ್ ೨೦೧೪
| term_end2 = ೮ ಡಿಸೆಂಬರ್ ೨೦೨೨
| preceded2 = [[Vajubhai Vala|ವಜುಭಾಯಿ ವಾಲಾ]]
| successor2 = [[Darshita Shah|ದರ್ಶಿತಾ ಶಾ]]
| office3 = [[Member of Parliament, Rajya Sabha|ಸಂಸತ್ ಸದಸ್ಯ, ರಾಜ್ಯಸಭೆ]]
| constituency3 = [[List of Rajya Sabha members from Gujarat|ಗುಜರಾತ್]]
| term_start3 = ೨೫ ಜುಲೈ ೨೦೦೬
| term_end3 = ೨೪ ಜುಲೈ ೨೦೧೨
| office5 = [[Bharatiya Janata Party, Gujarat|ಭಾರತೀಯ ಜನತಾ ಪಕ್ಷದ ಗುಜರಾತ್]] ಅಧ್ಯಕ್ಷರು
| term_start5 = ಫೆಬ್ರವರಿ ೨೦೧೬
| term_end5 = ಆಗಸ್ಟ್ ೨೦೧೬
| predecessor5 = [[R. C. Faldu|ಆರ್. ಸಿ. ಫಾಲ್ಡು]]
| successor5 = [[Jitu Vaghani|ಜಿತು ವಘಾನಿ]]
| office6 = <!--Do NOT add counts or ordinals, as per [[WP:CONSENSUS]]--> [[Rajkot Municipal Corporation|Mayor of Rajkot]]
| predecessor6 = ಭಾವನಾ ಜೋಶಿಪುರ
| successor6 = [[Uday Kangad|ಉದಯ ಕಾಂಗಡ]]
| term_start6 = ೧೯೯೬
| term_end6 = ೧೯೯೭<ref>{{cite web | url=https://economictimes.indiatimes.com/news/politics-and-nation/gujarat-cm-resigns-all-eyes-on-mlas-meet-to-select-rupanis-successor/articleshow/62197104.cms | title=Gujarat CM resigns, all eyes on MLAs' meet to select Pollard's successor | work=[[The Economic Times]] | date=21 December 2017 | access-date=21 December 2017}}</ref>
| birth_date = {{Birth date|df=yes|1956|8|2}}<ref>{{cite web | title=Vijay Rupani: Member's Web Site | via=the Internet Archive | date=30 September 2007 | url= http://164.100.24.167:8080/members/website/Mainweb.asp?mpcode=2008 | archive-url= https://web.archive.org/web/20070930201434/http://164.100.24.167:8080/members/website/Mainweb.asp?mpcode=2008 | archive-date=30 September 2007 | access-date=5 August 2016}}</ref>
| birth_place = [[Rangoon|ರಂಗೂನ್]], [[Yangon Region|ರಂಗೂನ್ ವಿಭಾಗ]], [[Union of Burma|ಬರ್ಮಾ]]
| death_date = {{Death date and age|df=y|2025|06|12|1956|8|2}}<ref>{{cite web | title=Vijay Rupani, ex Gujarat CM, killed in Ahmedabad plane crash | website=The Hindu | date=12 June 2025 | url=https://www.thehindu.com/news/national/ahmedabad-plane-crash-former-gujarat-cm-vijay-rupani-killed/article69687495.ece/amp/ | access-date=12 June 2025}}</ref>
| death_place = [[ಅಹಮದಾಬಾದ್]], [[ಗುಜರಾತ್]], ಭಾರತ
| death_cause = [[Air India Flight 171|ಏರ್ ಇಂಡಿಯಾ ಫ್ಲೈಟ್ ೧೭೧ ಅಪಘಾತ]]
| birth_name = ವಿಜಯ್ ರಾಮ್ನಿಕ್ಲಾಲ್ ರೂಪಾನಿ
| party = [[ಭಾರತೀಯ ಜನತಾ ಪಕ್ಷ]]
| otherparty = [[National Democratic Alliance|ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ]]
| spouse = ಅಂಜಲಿ ರೂಪಾನಿ
| children = ೩
| parents =
| cabinet =
| portfolio =
| signature =
}}
'''ವಿಜಯ್ ರಾಮ್ನಿಕ್ಲಾಲ್ ರೂಪಾನಿ''' (೨ ಆಗಸ್ಟ್ ೧೯೫೬- ೧೨ ಜೂನ್ ೨೦೨೫) ಇವರು ಭಾರತೀಯ [[ರಾಜಕಾರಣಿ|ರಾಜಕಾರಣಿಯಾಗಿದ್ದು]], ೨೦೧೬ ರಿಂದ ೨೦೨೧ ರವರೆಗೆ [[ chief minister of Gujarat |ಗುಜರಾತ್ ಮುಖ್ಯಮಂತ್ರಿಯಾಗಿ]] ಸೇವೆ ಸಲ್ಲಿಸಿದರು. ಇವರು [[ಭಾರತೀಯ ಜನತಾ ಪಕ್ಷ]] ([[ಬಿಜೆಪಿ]]) ದಿಂದ [[Rajkot West constituency|ರಾಜ್ಕೋಟ್ ಪಶ್ಚಿಮ ಕ್ಷೇತ್ರಕ್ಕೆ]] [[ Gujarat Legislative Assembly|ಗುಜರಾತ್ ವಿಧಾನಸಭೆಯಲ್ಲಿ]] ಪ್ರತಿನಿಧಿಯಾಗಿದ್ದರು.
==ಆರಂಭಿಕ ಜೀವನ ಮತ್ತು ವಿದ್ಯಾರ್ಥಿ ರಾಜಕೀಯ==
ವಿಜಯ್ ರೂಪಾನಿಯವರು ಆಗಸ್ಟ್ ೨, ೧೯೫೬ ರಂದು [[ಬರ್ಮಾ|ಬರ್ಮಾದ]] [[ Rangoon Division|ರಂಗೂನ್ ವಿಭಾಗದ]] [[ Rangoon|ರಂಗೂನ್ನಲ್ಲಿ]] [[ಗುಜರಾತಿ ಭಾಷೆ|ಗುಜರಾತಿ]] [[ Sthanakwasi Jain|ಸ್ಥಾನಕ್ವಾಸಿ ಜೈನ್]] [[ Bania|ಬನಿಯಾ]] ಕುಟುಂಬದಲ್ಲಿ ಜನಿಸಿದರು. ಇವರು ಏಳನೇ ಮತ್ತು ಕಿರಿಯ ಮಗ. ೧೯೬೦ ರಲ್ಲಿ, [[ಬರ್ಮಾ|ಬರ್ಮಾದಲ್ಲಿನ]] ರಾಜಕೀಯ ಅಸ್ಥಿರತೆಯಿಂದಾಗಿ ಅವರ ಕುಟುಂಬವು [[ಭಾರತ|ಭಾರತದ]] [[ಗುಜರಾತ್|ಗುಜರಾತ್ನ]] [[ರಾಜಕೋಟ್|ರಾಜ್ಕೋಟ್ಗೆ]] ಸ್ಥಳಾಂತರಗೊಂಡಿತು. ಬರ್ಮಾದಲ್ಲಿ ಧಾನ್ಯ ವ್ಯಾಪಾರಿಯಾಗಿದ್ದ ಅವರ ತಂದೆ ರಸಿಕ್ಲಾಲ್ ರೂಪಾನಿ, ರಾಜ್ಕೋಟ್ನಲ್ಲಿ [[ ball bearings |ಬಾಲ್ ಬೇರಿಂಗ್ಗಳ]] ವ್ಯಾಪಾರಿಯಾದರು.
ವಿಜಯ್ ರೂಪಾನಿಯವರು [[ Dharmendrasinhji Arts College|ಧರ್ಮೇಂದ್ರಸಿಂಹಜಿ ಕಲಾ ಕಾಲೇಜಿನಿಂದ]] [[BA|ಬಿಎ]] ಪದವಿ ಮತ್ತು [[ Saurashtra University|ಸೌರಾಷ್ಟ್ರ ವಿಶ್ವವಿದ್ಯಾಲಯದಿಂದ]] [[ LLB|ಎಲ್ಎಲ್ಬಿ]] ಪದವಿ ಪಡೆದರು. ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ರೂಪಾನಿಯವರು, [[ right-wing|ಬಲಪಂಥೀಯ]] [[Hindutva|ಹಿಂದುತ್ವ]] ಸಂಘಟನೆಯಾದ [[ Rashtriya Swayamsevak Sangh|ರಾಷ್ಟ್ರೀಯ ಸ್ವಯಂಸೇವಕ ಸಂಘ]] (ಆರ್ಎಸ್ಎಸ್) ಮತ್ತು ಆರ್ಎಸ್ಎಸ್ನೊಂದಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿ ಸಂಘಟನೆಯಾದ [[ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್]] (ಎಬಿವಿಪಿ) ಗೆ ಸೇರಿದರು. ೧೯೭೧ ರಲ್ಲಿ, ರೂಪಾನಿಯವರು ಆರ್ಎಸ್ಎಸ್ನ ರಾಜಕೀಯ ಅಂಗವಾಗಿ ಸೇವೆ ಸಲ್ಲಿಸಿದ ಮತ್ತು ಬಿಜೆಪಿಯ ಮುಂಚೂಣಿಯಲ್ಲಿದ್ದ ತೀವ್ರ ಬಲಪಂಥೀಯ ರಾಜಕೀಯ ಪಕ್ಷವಾದ [[Bharatiya Jana Sangh|ಭಾರತೀಯ ಜನ ಸಂಘ]] (ಬಿಜೆಎಸ್ ಅಥವಾ ಜೆಎಸ್ ಇದನ್ನು ಸಾಮಾನ್ಯವಾಗಿ ಜನ ಸಂಘ ಎಂದು ಕರೆಯಲಾಗುತ್ತದೆ) ಸೇರಿದರು.
==ರಾಜಕೀಯ ವೃತ್ತಿಜೀವನ==
[[File:The Vice President, Shri Bhairon Singh Shekhawat administering oath of office to Shri Vijay Kumar Ramnik Lal Rupani (Gujarat), newly elected Rajya Sabha MP, in New Delhi on April 20, 2006.jpg|thumb|left|೨೦೦೬ ರಲ್ಲಿ [[Member of Parliament in the Rajya Sabha|ರಾಜ್ಯಸಭಾ ಸದಸ್ಯರಾಗಿ]] ರೂಪಾನಿಯವರು ಪ್ರಮಾಣವಚನ ಸ್ವೀಕರಿಸಿದರು. [[ Vice-president|ಉಪರಾಷ್ಟ್ರಪತಿ]] [[Bhairon Singh Shekhawat|ಭೈರೋನ್ ಸಿಂಗ್ ಶೇಖಾವತ್]] ಪ್ರಮಾಣವಚನ ಬೋಧಿಸಿದರು.]]
ರೂಪಾನಿಯವರು [[the Emergency|ತುರ್ತು ಪರಿಸ್ಥಿತಿಗೆ]] ಮುನ್ನ ಆರ್ಥಿಕ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದ ವಿರುದ್ಧದ ಸಾಮಾಜಿಕ-ರಾಜಕೀಯ ಚಳುವಳಿಯಾದ [[Navnirman Andolan|ನವನಿರ್ಮಾಣ ಆಂದೋಲನದಲ್ಲಿ]] ಭಾಗವಹಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅವರನ್ನು ೧೧ ತಿಂಗಳು [[ Bhuj|ಭುಜ್]] ಮತ್ತು [[Bhavnagar|ಭಾವನಗರದ]] ಜೈಲುಗಳಲ್ಲಿ ಇರಿಸಲಾಗಿತ್ತು.
ಆರ್ಎಸ್ಎಸ್ ಮತ್ತು [[Jan Sangh|ಜನಸಂಘದ]] ಸದಸ್ಯರಾಗಿದ್ದ ರೂಪಾನಿಯವರು ೧೯೮೦ ರಲ್ಲಿ, ಸ್ಥಾಪನೆಯಾದಾಗಿನಿಂದ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದರು. ೧೯೮೭ ರಲ್ಲಿ, [[Rajkot Municipal Corporation|ರಾಜ್ಕೋಟ್ ಮುನ್ಸಿಪಲ್ ಕಾರ್ಪೊರೇಷನ್ಗೆ]] ಆಯ್ಕೆಯಾದರು ಮತ್ತು ೧೯೯೬ ರಿಂದ ೧೯೯೭ ರವರೆಗೆ ರಾಜ್ಕೋಟ್ನ ಮೇಯರ್ ಆಗಿ ಸೇವೆ ಸಲ್ಲಿಸಿದರು.
2006 ರಲ್ಲಿ, ರೂಪಾನಿ ಅವರನ್ನು ಬಿಜೆಪಿಯ ಗುಜರಾತ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು, ನಂತರ 2006 ರಿಂದ 2012 ರವರೆಗೆ ಗುಜರಾತ್ ಅನ್ನು ಪ್ರತಿನಿಧಿಸುವ ರಾಜ್ಯಸಭೆಯಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು 2014 ರಿಂದ 2022 ರವರೆಗೆ ರಾಜ್ಕೋಟ್ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧಿಸುವ ಗುಜರಾತ್ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ನವೆಂಬರ್ 2014 ರಲ್ಲಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಮಾಡಿದ ಮೊದಲ ಸಂಪುಟ ವಿಸ್ತರಣೆಯಲ್ಲಿ ಅವರನ್ನು ಸಚಿವರನ್ನಾಗಿ ಸೇರಿಸಲಾಯಿತು ಮತ್ತು ಅವರಿಗೆ ಸಾರಿಗೆ, ನೀರು ಸರಬರಾಜು ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆಗಳನ್ನು ನೀಡಲಾಯಿತು. [5][10] ಫೆಬ್ರವರಿ 19, 2016 ರಂದು, ರೂಪಾನಿ ಗುಜರಾತ್ನಲ್ಲಿ ಬಿಜೆಪಿಯ ಅಧ್ಯಕ್ಷರಾದರು, ಆರ್. ಸಿ. ಫಾಲ್ಡು ಅವರ ನಂತರ ಅಧಿಕಾರ ವಹಿಸಿಕೊಂಡರು. ಅವರು ಆಗಸ್ಟ್ 2016 ರವರೆಗೆ ಆ ಹುದ್ದೆಯಲ್ಲಿದ್ದರು.[11][12]
==ಗುಜರಾತ್ ಮುಖ್ಯಮಂತ್ರಿ (2016–2021)==
ಆಗಸ್ಟ್ 7, 2016 ರಂದು, ಆನಂದಿಬೆನ್ ಪಟೇಲ್ ಅವರ ರಾಜೀನಾಮೆಯ ನಂತರ, ಬಿಜೆಪಿ ನಾಯಕತ್ವವು ರೂಪಾನಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ನೇಮಿಸಿತು. [13][14] 2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರೂಪಾನಿ ಬಿಜೆಪಿಯನ್ನು ಮುನ್ನಡೆಸಿದರು, ಇದರಲ್ಲಿ ಪಕ್ಷವು ಅಧಿಕಾರವನ್ನು ಉಳಿಸಿಕೊಂಡಿತು ಮತ್ತು ಅವರು ಮುಖ್ಯಮಂತ್ರಿಯಾಗಿ ಮುಂದುವರೆದರು. ಬಿಜೆಪಿಯ ಚುನಾವಣಾ ಪ್ರಚಾರವು ಹಿಂದುತ್ವ ವಿಷಯಗಳು ಮತ್ತು ಇಸ್ಲಾಮೋಫೋಬಿಕ್ ವಾಕ್ಚಾತುರ್ಯದ ಪ್ರಮುಖ ಬಳಕೆಯಿಂದ ನಿರೂಪಿಸಲ್ಪಟ್ಟಿತು. [15][16][17] ಮಾರ್ಚ್ 2021 ರಲ್ಲಿ, ದಿ ಇಂಡಿಯನ್ ಎಕ್ಸ್ಪ್ರೆಸ್ ಭಾರತದ 100 ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ರೂಪಾನಿ ಅವರನ್ನು ಸೇರಿಸಿತು. [18]
COVID-19 ಸಾಂಕ್ರಾಮಿಕ ರೋಗವನ್ನು ತಪ್ಪಾಗಿ ನಿರ್ವಹಿಸಿದ್ದಕ್ಕಾಗಿ ರೂಪಾನಿ ತೀವ್ರ ಟೀಕೆಗಳನ್ನು ಎದುರಿಸಿದರು, ಗುಜರಾತ್ ಭಾರತದ ಅತ್ಯಂತ ತೀವ್ರವಾಗಿ ಪೀಡಿತ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿತು. ಏಪ್ರಿಲ್ 2021 ರಲ್ಲಿ, ಗುಜರಾತ್ ಹೈಕೋರ್ಟ್ ಬಿಕ್ಕಟ್ಟಿಗೆ ಅವರ ಸರ್ಕಾರದ ಪ್ರತಿಕ್ರಿಯೆ "ತೃಪ್ತಿಕರವಾಗಿಲ್ಲ ಮತ್ತು ಪಾರದರ್ಶಕವಾಗಿಲ್ಲ" ಎಂದು ಟೀಕಿಸಿತು. [19] ಸೆಪ್ಟೆಂಬರ್ 11, 2021 ರಂದು, ರೂಪಾನಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.[20] ಅವರ ನಂತರ ಭೂಪೇಂದ್ರ ಪಟೇಲ್ ಅಧಿಕಾರ ವಹಿಸಿಕೊಂಡರು, ನಂತರ ಅವರು 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದರು.
ರಾಜಕೀಯ ವಿಮರ್ಶಕರು ರೂಪಾನಿ ಅವರನ್ನು ಸಾಮಾನ್ಯವಾಗಿ ಕೆಳಮಟ್ಟದ ಮತ್ತು ವಿಧೇಯ ವ್ಯಕ್ತಿ ಎಂದು ಬಣ್ಣಿಸುತ್ತಾರೆ, ಕೆಲವರು ಅವರ ಅಧಿಕಾರಾವಧಿಯನ್ನು 'ಪ್ರಾಕ್ಸಿ' ಅಥವಾ 'ರಬ್ಬರ್-ಸ್ಟಾಂಪ್' ಮುಖ್ಯಮಂತ್ರಿ ಎಂದು ವಿವರಿಸುತ್ತಾರೆ. ಅವರ ಆಡಳಿತವು ಹೆಚ್ಚಾಗಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರಗಳ ನೀತಿಗಳು ಮತ್ತು ಆಡಳಿತ ಶೈಲಿಯನ್ನು ಮುಂದುವರೆಸಿತು.[23]
==ಸ್ಟಾಕ್ ಕುಶಲತೆಯ ಆರೋಪ==
ಜನವರಿ ಮತ್ತು ಜೂನ್ 2011 ರ ನಡುವೆ, ವಿಜಯ್ ರೂಪಾನಿ HUF ಸೇರಿದಂತೆ 22 ಘಟಕಗಳು ಪಂಪ್-ಅಂಡ್-ಡಂಪ್ ಹಗರಣದಲ್ಲಿ ಸಾರಂಗ್ ಕೆಮಿಕಲ್ಸ್ನ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿದವು. ಅಕ್ಟೋಬರ್ 27, 2017 ರಂದು, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಎಲ್ಲಾ 22 ಘಟಕಗಳ ಮೇಲೆ ಕೃತಕ ಪರಿಮಾಣ ಸೃಷ್ಟಿ, ಮಾರುಕಟ್ಟೆ ಕುಶಲತೆ ಮತ್ತು "ಕಾನೂನುಬಾಹಿರ ಅಥವಾ ಅನ್ಯಾಯದ ಲಾಭವನ್ನು ಪಡೆಯುವುದು" ಎಂಬ ಆರೋಪದ ಮೇಲೆ PFUTP (ಸೆಕ್ಯುರಿಟೀಸ್ ಮಾರುಕಟ್ಟೆಗೆ ಸಂಬಂಧಿಸಿದ ಮೋಸದ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸಗಳ ನಿಷೇಧ) ಉಲ್ಲಂಘನೆಯ ಮೇಲೆ ದಂಡ ವಿಧಿಸಿತು. ತನಿಖೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯದ 32.97% ಗೆ 2,76,97,860 ಷೇರುಗಳನ್ನು ಖರೀದಿಸಿದ್ದನ್ನು ಮತ್ತು ಕಂಪನಿಯ ಮಾರುಕಟ್ಟೆ ಮೌಲ್ಯದ 86.18% ಗೆ 7,24,08,293 ಷೇರುಗಳನ್ನು ಮಾರಾಟ ಮಾಡಿರುವುದನ್ನು ಸೆಬಿ ಕಂಡುಹಿಡಿದಿದೆ. ಸೆಬಿ ಎಲ್ಲಾ ಘಟಕಗಳಲ್ಲಿ ₹6.9 ಕೋಟಿ ದಂಡ ವಿಧಿಸಿತು, ರೂಪಾನಿ HUF ಆದೇಶದ 45 ದಿನಗಳಲ್ಲಿ ₹15 ಲಕ್ಷ ಪಾವತಿಸಲು ಕೇಳಲಾಯಿತು. ಒಳಗೊಂಡಿರುವ ಘಟಕಗಳು ನಿಗದಿತ ಸಮಯದೊಳಗೆ ಶೋ-ಕಾಸ್ ನೋಟಿಸ್ಗೆ ಪ್ರತಿಕ್ರಿಯಿಸದ ಕಾರಣ ಆದೇಶವು ಪಕ್ಷಪಾತಿಯಾಗಿದೆ ಎಂದು ಸೆಬಿ ಗಮನಿಸಿದೆ.
ರೂಪಾನಿ ಯಾವುದೇ ತಪ್ಪನ್ನು ನಿರಾಕರಿಸಿದರು. ಅವರ ಪ್ರತಿವಾದದಲ್ಲಿ, ಅವರ ಕಚೇರಿಯು HUF 2009 ರಲ್ಲಿ ₹63,000 ಮೌಲ್ಯದ ಷೇರುಗಳನ್ನು ಖರೀದಿಸಿ 2011 ರಲ್ಲಿ ₹35,000 ಗೆ ಮಾರಾಟ ಮಾಡಿದೆ ಎಂದು ಆರೋಪಿಸಿತು, ಇದರಿಂದಾಗಿ ಲಾಭವಾಗಲಿಲ್ಲ, ನಷ್ಟವಾಯಿತು. ನವೆಂಬರ್ 8, 2017 ರಂದು, ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಮಂಡಳಿ (SAT) SEBI ಆದೇಶವನ್ನು ರದ್ದುಗೊಳಿಸಿತು, ಇದರಲ್ಲಿ ಭಾಗಿಯಾಗಿರುವವರಿಗೆ ವಿಚಾರಣೆಯನ್ನು ನೀಡದೆಯೇ ಅದನ್ನು ಹೊರಡಿಸಲಾಗಿದೆ ಎಂದು ಗಮನಿಸಿತು. ಯಾವುದೇ ಹೊಸ ಸಾರ್ವಜನಿಕ ವಿಚಾರಣೆ ಅಥವಾ ತೀರ್ಪನ್ನು ಘೋಷಿಸಲಾಗಿಲ್ಲ, ಪ್ರಕರಣವನ್ನು ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲಾಯಿತು.[25][27][28]
==ವೈಯಕ್ತಿಕ ಜೀವನ==
ವಿಜಯ್ ರೂಪಾನಿ ಅವರು ಪಕ್ಷದ ಮಹಿಳಾ ವಿಭಾಗವಾದ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆ ಅಂಜಲಿ ರೂಪಾನಿ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದರು, ರಿಷಭ್ ಎಂಬ ಮಗ ಮತ್ತು ರಾಧಿಕಾ ಎಂಬ ಮಗಳು. ಅವರು ಈ ಹಿಂದೆ ತಮ್ಮ ಕಿರಿಯ ಮಗ ಪೂಜಿತ್ ಅವರನ್ನು ಕಾರು ಅಪಘಾತದಲ್ಲಿ ಕಳೆದುಕೊಂಡಿದ್ದರು. ಅವರ ನೆನಪಿಗಾಗಿ, ಕುಟುಂಬವು ಬಡವರಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾದ ಶ್ರೀ ಪೂಜಿತ್ ರೂಪಾನಿ ಸ್ಮಾರಕ ಟ್ರಸ್ಟ್ ಅನ್ನು ಸ್ಥಾಪಿಸಿತು.[29][30]
ಮಾಜಿ ಷೇರು ದಲ್ಲಾಳಿಯಾಗಿದ್ದ ರೂಪಾನಿ ಒಮ್ಮೆ ಸೌರಾಷ್ಟ್ರ-ಕಚ್ ಷೇರು ವಿನಿಮಯ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.[31]
==ಮರಣ==
ಜೂನ್ 12, 2025 ರಂದು, ರೂಪಾನಿ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿದರು. ಹತ್ತಿರದ ಸಂಬಂಧಿಯೊಬ್ಬರ ಪ್ರಕಾರ, ಅವರು ತಮ್ಮ ಮಗಳನ್ನು ಭೇಟಿ ಮಾಡಲು ಮತ್ತು ಹಿಂದಿರುಗುವ ಪ್ರಯಾಣದಲ್ಲಿ ತಮ್ಮ ಪತ್ನಿಯೊಂದಿಗೆ ಹೋಗಲು ಲಂಡನ್ಗೆ ಪ್ರಯಾಣಿಸುತ್ತಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನವು ರೂಪಾನಿ ಸೇರಿದಂತೆ ಅಹಮದಾಬಾದ್ನ ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಬ್ಲಾಕ್ಗೆ ಅಪ್ಪಳಿಸಿತು, ಜೊತೆಗೆ ನೆಲದ ಮೇಲೆ ಕನಿಷ್ಠ 38 ವ್ಯಕ್ತಿಗಳು ಸಾವನ್ನಪ್ಪಿದರು. [32][33] ಬಲವಂತ್ರಾಯ್ ಮೆಹ್ತಾ ನಂತರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್ನ ಎರಡನೇ ಮುಖ್ಯಮಂತ್ರಿ ಇವರು.[34][35]
==ಉಲ್ಲೇಖಗಳು==
{{ಉಲ್ಲೇಖಗಳು}}
==ಬಾಹ್ಯ ಕೊಂಡಿಗಳು==
* {{Official website|http://www.vijayrupani.in/en/}}
* [https://web.archive.org/web/20070930201434/http://164.100.24.167:8080/members/website/Mainweb.asp?mpcode=2008 Profile] on the official website Rajya Sabha (archived)
{{s-start}}
{{s-off}}
{{s-bef|before=[[Anandiben Patel]]}}
{{s-ttl|title=[[List of Chief Ministers of Gujarat|Chief Minister of Gujarat]]|years=2016–2021}}
{{s-aft|after=[[Bhupendrabhai Patel]]}}
{{s-end}}
41v8e0vl9asix7vtqfbua8zkn9dc6u1
ಸದಸ್ಯ:2441163SUSAANAMC
2
174850
1307654
1307414
2025-06-28T20:28:49Z
2441163SUSAANAMC
93879
1307654
wikitext
text/x-wiki
ನನ್ನ ಹೆಸರು ಸುಸಾನಾ ಮರ್ಲಿನ್ ಸಿ. ನಾನು ಕ್ರೈಸ್ಟ್ ವಿಶ್ವವಿದ್ಯಾಲಯ, ಸೆಂಟ್ರಲ್ ಕ್ಯಾಮ್ಪಸ್ ಬೆಂಗಳೂರಿನಲ್ಲಿ ಬಯೋಟೆಕ್ನೋಲೊಜಿ ಮತ್ತು ಫೋರೆನ್ಸಿಕ್ ಸೈನ್ಸ್ ವಿಷಯಗಳಲ್ಲಿ ಬಿ ಎಸ ಸಿ ಪದವಿ ಅಭ್ಯಾಸ ಮಾಡುತ್ತಿದ್ದೇನೆ . ಜೀವ ವಿಜ್ಞಾನ ಮತ್ತು ಅಪರಾಧ ಅನ್ವೇಷನೇ ನನಗೆ ತುಂಬಾ ಇಷ್ಟ . ಇವು ನನಗೆ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಮುದಾಯಕ್ಕೆ ಒಳ್ಳೆಯ ವಿಷಯಗಳ್ಳನ್ನು ಮಾಡಲು ಸಹಾಯ ಮಾಡುತ್ತವೆ ಎಂದು ನಾನು ನಂಬುತ್ತೇನೆ. ನನ್ನ ಭವಿಷ್ಯದ ಆಸೆಯೇನೆಂದರೆ, ಮೇಲಿನ ಕಲಿಕೆಯನಂತರ ಸಂಶೋಧನೆಯ ಕಾರ್ಯದಲ್ಲಿ ಸೇರಲು , ಮತ್ತು ಬಯೋಟೆಕ್ನೋಲೊಜಿ ಅಥವಾ ಫೋರೆನ್ಸಿಕ್ ಸಹಾಯ ಮತ್ತು ನವಪ್ರಯೋಗಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ .
ನಾನು ಹುಟ್ಟಿದು ಬೆಳೆಧಿದ್ದು ಬೆಂಗಳೂರೂನಿನಲ್ಲಿ . ಈ ನಗರ ನನ್ನ ಹೃದಯದಲ್ಲಿ ಬಹಳ ಹತ್ತಿರವಾದ ಸ್ಥಳವನ್ನು ಹೊಂದಿದೆ , ಏಕೆಂದರೆ ಬೆಂಗಳೂರು ನನ್ನ ವ್ಯಕ್ತಿತ್ವವನ್ನು ಆಕಾರಗೊಳಿಸುವುದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ . ನನ್ನ ಪ್ರಾರಂಭಿಕ ಶಿಕ್ಷಣ ಸೋಫಿಯಾ ಹೈ ಸ್ಕೂಲ್ , ಪ್ಯಾಲೇಸ್ ರೋಡಿನಲ್ಲಿ ನಡೆಯಿತು . ನಾನು ಅಲ್ಲಿ ಹತ್ತನೇ ತರಗತಿಯವರೆಗೆ ಓದಿದೆ .
ಆ ಸಮಯದಲ್ಲಿ , ಕಲಿಯುವುದರ ಜೊತೆಗೆ ನನ್ನ ಸೃಜನಾತ್ಮಕ ಬುದ್ಧಿ ಬೆಳೆಸಲು ಸಾಧ್ಯವಾಯಿತು . ಮುಂದೆ , ಸಂತ ಜೋಸೆಫ್ಸ್ ಬಾಯ್ಸ್’ ಹೈ ಸ್ಕೂಲ್ , ಮೂಸಿಯಂ ರೋಡಿನಲ್ಲಿ ನನ್ನ ಪೂರ್ವ-ಪದವಿ ಕೋರ್ಸ್ಸನ್ನು ಮುಗಿಸಿದೆ . ಆ ಶಾಲೆಯ ಅನುಭ ನನಗೆ ವಿಜ್ಞಾನದ ಮೇಲೆ ಹೆಚ್ಚು ಆಸಕ್ತಿ , ಮತ್ತು ಆತ್ಮವಿಶ್ವಾಸ ಸಿಗುವಂತ ಅವಕಾಶಗಳು ನನಗೆ ಸಿಕ್ಕಿತು . ಓದುವುದರ ಜೊತೆಗೆ , ಸಂಗೀತ ನನ್ನ ಜೀವನದಲ್ಲಿ ಬಹಳ ಮುಖ್ಯವಾದ ಭಾಗವನ್ನು ವಹಿಸಿದೆ.
ಶಾಲೆಯ ದಿನಗಳಿಂದ ನಾನು ಗಾಯಕವೃಂದಗಳಲ್ಲಿ ಭಾಗಿಯಾಗಿದೇನೆ , ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿಯೂ ಅದನ್ನೇ ಮುಂದುವಹಿಸುತಿದೆನ್ನೆ . ಸಂಗೀತ ನನಗೆ ಕೇವಲ ಮನೋರಂಜನೆ ಅಲ್ಲ ಅದು ಭಾವನೆಗಳನ್ನು ಅನುಭವಿಸುವ ರೀತಿ , ಆಧ್ಯಾತ್ಮಿಕ ಬಾಂಧವ್ಯ , ಮತ್ತು ನನ್ನಗೆ ಶಾಂತಿಯ ಸ್ಥಳವಾಗಿದೆ . ಕಷ್ಟಗಳು ಮತ್ತು ಪರೀಕ್ಷೆಗಳ ಸಮಯಗಳಲ್ಲಿ ಸಂಗೀತ ನನ್ನ ಮನಸ್ಸಿಗೆ ತಾಳ್ಮೆ ಮತ್ತು ಸಮಾಧಾನ ನೀಡುತ್ತದೆ .
ನನ್ನ ವ್ಯಕ್ತಿತ್ವದ ಬಗೆ ಹೇಳಬೇಕೆಂದರೆ , ನಾನು ಶ್ರಮ ಮತ್ತು ನಿಷ್ಠೆಯಿಂದ ಕೆಲಸ ಮಾಡುವದರಲ್ಲಿ ನಂಬುತೇನೆ . ಯಾವುದೇ ಕೆಲಸ ನಡೆಸುವುದಕ್ಕೂ ನಾನು ಯಾವಾಗ್ಲೂ ಉತ್ಸಾಹ , ಗಮನ ಮತ್ತು ಕುತೂಹಲದಿಂದ ಮಾಡುತೇನೆ . ಫೋರೆನ್ಸಿಕ್ ಮತ್ತು ಬಯೋಟೆಕ್ನಾಲಜಿ ನನಗೆ ತುಂಬಾ ಇಷ್ಟವಾದ ವಿಷಯಗಳು . ಅದರ ಜೊತೆಗೆ , ಇತಿಹಾಸ , ಸಾಹಿತ್ಯ , ಮತ್ತು ವಿಜ್ಞಾನ ಥರ ಅನ್ಯವಿಷಯಗಳಬಗ್ಗೆ ಕಳೆಯುವುದರಲ್ಲೂ ನನಗೆ ಬಹಳ ಕುತೂಹಲ . ಈ ಕುತೂಹಲ ನನ್ನನ್ನುವಿದ್ಯಾರ್ಥಿಯಂತೆ ಮತ್ತು ಒಂದು ಒಳ್ಳೆಯ ವ್ಯಕ್ತಿಯಂತೆ ಬೆಳೆಸುತ್ತದೆ ಎಂದು ನಾನು ನಂಬುತೇನೆ .
ನನ್ನನ್ನು ನಡೆಸುವ ಎರಡು ಮೂಲ್ಯ ತತ್ತ್ವಗಳು : ಸಹನೆ ಮತ್ತು ವಿನಯತೆ . ಇವು ಕೇವಲ ಕಲ್ಪನೆಯ ಮಾತುಗಳಲ್ಲ ನನ್ನ ಅನುಭವಗಳಿಂದ , ಕಲಿಕೆಯಿಂದ ಮತ್ತು ನನ್ನ ಆಧ್ಯಾತ್ಮಿಕ ಅರಿವಿನಿಂದ ಬಂದಿರುವ ಮೂಲ್ಯಗಳು . ಸಹನೆ ನನಗೆ ಕಷ್ಟ , ಸಂಕಟ ಮತ್ತು ಅಸ್ಪಷ್ಟ ಪರಿಸ್ಥಿತಿಗಳಲ್ಲಿ ಕೂಡ ಮುಂದುವರೆಯಲು ಬಲವನ್ನು ಕೊಡುತ್ತದೆ . ಇಧನ್ನು ತಿಳಿದು ಎಲ್ಲವೂ ಸುಲಭವೂ ವೇಗವೂ ಅಲ್ಲ , ಪ್ರಟಿಯೊಬ್ಬ ಚಿಕ್ಕ ದೊಡ್ಡ ತಪ್ಪುಕೂಡ ದೊಡ್ಡ ಅರ್ಥವನ್ನು ಹೊಂದುತ್ತದೆ . ಪ್ರತಿಯೊಬ್ಬರ ತಪ್ಪು ಅಂತ್ಯವಲ್ಲ , ಅದು ಒಂದು ಪಾಠದ ರೂಪದಲ್ಲಿ ಬರುವ ಅನುಭವ . ನಮ್ರತೆ ನನಗೆ ಬೇರೆ ಬೇರೆ ವಿಷಯಗಳಲ್ಲಿ ಒಳ್ಳೆಯುವುದನ್ನು ಮಾಡಲು ಸ್ಪಷ್ಟಿಸುತದೆ . ನಾನು ಎಷ್ಟು ಸಾಧಿಸಿದರೂ , ಇನ್ನು ಹೆಚ್ಚು ಕಲಿಬೇಕು , ಇತರದ ಅನುಭವಗಳಿಂದ ಮತ್ತು ಮೌನದಲ್ಲಿ ಕೂಡ ಸಾಧಿಸುವುದ ರೀತಿಯನ್ನು ನೆನಪಿಸುತ್ತದೆ . ಪ್ರತಿಭೆ , ಪರಿಸರ ಜ್ನ್ಯಾನ ಮತ್ತು ಬದಲಾವಣೆಯನ್ನು ಉಳಿಸುವುದು ಒಂದು ಮನುಷ್ಯನ ಮುಖ್ಯ ಕರ್ತವ್ಯ ಎಂದು ನನ್ನ ನಂಬಿಕೆ .
ನನ್ನ ವಿಶ್ವಾಸ ಮತ್ತು ನಂಬಿಕೆ ಈ ಮೂಲ್ಯಗಳು ಆಕಾರಗೊಳಿಸುವುದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ . ನನ್ನ ಶಾಲೆ ದಿನಗಳಲ್ಲಿ , ಸಾಂತ ಜೂಲಿ ಬಿಲಿಯಾರ್ಟ್ , ಸಂತ ಜೋಸೆಫ್ ಮತ್ತು ಸಂತ ಇಗ್ನೇಷಿಯಸ್ ಆಫ್ ಲೊಯೊಲಾರವರ ಪವಿತ್ರ ಜೀವನಗಳ ಬಗ್ಗೆ ನನಗೆ ಪರಿಚಯವಾಯಿತು . ಅವರ ಜೀವನಗಳ ತತ್ವಗಳು ಮತ್ತು ಉದಾಹರಣೆಗಳು ನನ್ನಮೇಲೆ ದೊಡ್ಡ ಪ್ರಭಾವನ್ನು ಹಾಕಿವೆ . ಇವುಗಳು ಕೇವಲ ದೇವರ ಮೇಲೆ ವಿಸ್ವಾಸಕ್ಕೆ ಅಲ್ಲ, ನನ್ನ ಜಗ್ಗವನ್ನು ನೋಡುವ ಹೊಸಧೃಷ್ಠಿರೂಪಿಸುವುದಕ್ಕೆ ಕೂಡ ಕಾರಣವಾಯಿತು .
ಸಂತ ಜೂಲಿ ಬಿಲಿಯಾರ್ಟ್ ಇಂದ ನಾನು ಸಂತೋಷದ ಜೀವನಶೈಲಿ, ಸಹನೆ , ಮತ್ತು ಕಷ್ಟ ಸಮಯಗಳಲ್ಲಿ ಕೂಡ ದೇವರ ದಯೆಯ ಮೇಲೆ ಭರವಸೆ ಇಟ್ಕೊಂಡು ಬದುಕುವುದು ಕಲಿತೆ . ಅವರು ಯಾವಾಗಲು ಹೇಳುವ ವಾಕ್ಯ “ಒಹ್ , ಹೌ ಗುಡ್ ಐಸ್ ದ ಗುಡ್ ಗಾಡ್ ” ನನಗೆ ಸಂತೋಷ ಕೊಡುತ್ತದೆ . ಕಷ್ಟದ ಸಮಯಗಳಲ್ಲಿ ಇದು ನನ್ನ ಮನಸ್ಸಲ್ಲಿ ಓಡುತ್ತಿರುತ್ತದೆ . ಅವರ ಜೀವನ ನನಗೆ: ನಿಷ್ಕರ್ಷವಲ್ಲ ಸಂತೋಷವನ್ನು ಹೊರಗೆ ತೋರುವುದನ್ನು ಕಳಿಸಿದೆ . ಅವರ ದಯೆ , ಸಹಾನುಭೂತಿ ಮತ್ತು ಪರೋಪಕಾರ ಭಾವ ನನಗೆ ಒಳ್ಳೆಯ ಪ್ರಭಾವ ಮಾಡಿವೆ . ಇದು ನಾನು ಜನರನ್ನು ನೋಡುವ ರೀತಿ , ಸಮಸ್ಯೆಗಳನ್ನು ಸಂಭಾಳನೇ ಮಾಡುವ ಮಾರ್ಗವನ್ನು ಬದಲಿಸಿದೆ .
ಸಂತ ಜೋಸೆಫ್ , ನಿಶಬ್ದ ರಕ್ಷಕ ಮತ್ತು ದೇವರ ವಿನಮ್ರ ಸೇವಕರು , ಮಹಿಮೆ ಎಲ್ಲಾ ಸಮಯದಲ್ಲೂ ಮುಖ್ಯವಾಗಿ ನೋಡಿಸುವುದು ಅಲ್ಲ ಎಂದು ಕಳಿಸಿದರು . ಅವರ ಶಕ್ತಿ ಅವರ ಮೌನ , ನಿಷ್ಠೆ ಮತ್ತು ನಮ್ರತೆಯಲ್ಲಿತು . ಅವರಿಂದ ನಾನು ಸಹನೇ , ಮೌನದಲ್ಲಿ ಕೆಲಸ , ಮತ್ತು ಯಾರು ನೋಡದಿದ್ದರೂ ನನ್ನ ಕರ್ತವ್ಯಕ್ಕೆ ನಿಷ್ಠೆ ಇರುವುದು ಕಲಿತೆ . ಅವರು ತಿಳಿಸಿದ್ದು : ಪ್ರತಿ ಕೆಲಸ , ಅದು ಚಿಕ್ಕದಾದ್ರು , ಪ್ರೀತಿಯಿಂದ ಮಾಡಿದರೆ ಅದಕ್ಕೆ ಅರ್ಥವಿದೆ .
ಸಂತ ಇಗ್ನೇಷಿಯಸ್ ಆಫ್ ಲೊಯೊಲಾ , ಜೆಸುಯಿಟ್ ಸಂಸ್ಥೆಯ ಸ್ಥಾಪಕರು ಮತ್ತು ವಿವೇಚನೆ ಮತ್ತು ಉದ್ದೇಶಪೂರ್ವಕ ಕ್ರಿಯೆಯ ಮಾರ್ಗದರ್ಶಕರು , ನನ್ನ ವಿಶ್ವಾಸ , ಮತ್ತು ಜ್ನ್ಯಾನದಲ್ಲಿ ಕುತೂಹಲತೆ ನೀಡಲು ಪಾತ್ರ ಹೊಂದುತಾರೆ . ಅವರ ಪ್ರಸಿದ್ಧ ವಾಕ್ಯ “ಗೋ ಫೋರ್ಥ್ ಅಂಡ್ ಸೆಟ್ ದಿ ವರ್ಲ್ಡ್ ಆನ್ ಫೈರ್ ” ನನಗೆ ಉತ್ಸಾಹ , ಉದ್ದೇಶ ಮತ್ತು ಸೇವೆಯಿಂದ ಕೂಡಿದ ಜೀವನದಲ್ಲಿ ನಡೆಸಲು ಪ್ರೇರಣೆ ಕೊಡುತ್ತದೆ . ಅವರಿಂದ ನಾನು ತಿಳಿದ್ದು : ಚಿಂತನೆ ಇಲ್ಲಾದ ಕ್ರಿಯೆಯಕ್ಕೆ ಅರ್ಥವಿಲ್ಲ , ಮತ್ತು ನನ್ನ ಗುರಿ ಕೇವಲ ಸಫಲತೆ ಅಲ್ಲ , ಅದು ಸಾಧನೆ , ಸೇವೆ ಮತ್ತು ಜ್ನ್ಯಾನದ ಪರಿಣಾಮವಾಗಿ ಇರಬೇಕು .
ಈ ಅನುಭವಗಳು ನನಗೆ ಒಂದು ವ್ಯಕ್ತಿಗತ ವಿಚಾರ ಮತ್ತು ಜೀವನದಲ್ಲಿ ನನ್ನ ಮಾರ್ಗ ತಯಾರು ಮಾಡಿದೆ ಒಂದು ತರಹ ಕಲಿಕೆ ಮೇಲೆ ಆಸಕ್ತಿ ಮತ್ತು ಆಧ್ಯಾತ್ಮಿಕ ಬಲವನ್ನು ಕೊಟ್ಟಿದೆ .
ಕಲಿಯುವುದು ಕೇವಲ ಉದ್ಯೋಗದಕೊಸ್ಕರ ಅಲ್ಲ , ಅದು ವ್ಯಕ್ತಿತ್ವವನ್ನು ಕಟ್ಟುವ ಒಂದು ಬಲ ಎಂದು ನನಗೆ ಅನ್ನಿಸುತದೆ .
ನಾನು ನನ್ನಜೀವನವನ್ನು ಮುಂದುವರಿಸಲು ಗಮನದಿಂದ , ಸಹನೆ ಮತ್ತು ನಮ್ರತೆಯ ಸಹಾಯದಿಂದ , ನನ್ನ ವಿಶ್ವಾಸಾಲ್ಲಿ ದೃಢನಂಬಿಕೆಯಿಂದ , ನನಗೆ ಸಧ್ಯ ಆಗುವಂತ ಪ್ರಭಾವವನ್ನು ತರಲು ಬಯಸುತ್ತೇನೆ .
me67bz780a4kz42ma645loxm5v9l3zo
ಸದಸ್ಯ:2440144pavithram/ನನ್ನ ಪ್ರಯೋಗಪುಟ
2
174853
1307681
1307600
2025-06-29T06:48:25Z
2440144pavithram
93896
/* ನನ್ನ ಪರಿಚಯ */
1307681
wikitext
text/x-wiki
= '''ನನ್ನ ಪರಿಚಯ''' =
ನಮಸ್ಕಾರ, ನನ್ನ ಹೆಸರು ಪವಿತ್ರ ಎಂ. ನಾನು ಹುಟ್ಟಿದ್ದು ಹಾಗು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲೇ, ಹಾಗಾಗಿ ನನಗೆ ಬೆಂಗಳೂರು ಮತ್ತು ಕನ್ನಡವೆಂದರೆ ಬಹಳ ಪ್ರೀತಿ. ನನ್ನ ತಂದೆ ತಾಯಿ ಕೂಡ ಮೂಲತಃ ಬೆಂಗಳೂರಿನವರೇ. ನನ್ನ ತಂದೆಯ ಹೆಸರು ಮಹದೇವ್ , ಅವರು ಮಲ್ಲತ್ತಹಳ್ಳಿ ಎಂಬ ಬೆಂಗಳೂರು ಗ್ರಾಮದಲ್ಲಿ ಜನಿಸಿ, ಕೃಷಿಕರು ಮತ್ತು ಭೂ ಮಾಲೀಕರಾಗಿದ್ದರು. ಇಂದಿಗೆ ಭೂ ಮಾಲೀಕರಾಗಿ ಮುಂದುವರೆದಿದ್ದಾರೆ. ನನ್ನ ತಾಯಿಯ ಹೆಸರು ರಾಧಮ್ಮ. ಅವರು ಊರು ಬೆಂಗಳೂರು ಗ್ರಾಮದಲ್ಲಿರುವ ಹೇರೋಹಳ್ಳಿ. ಅವರು ಕಲಾ ವಿಭಾಗದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನನ್ನ ತಂದೆ ತಾಯಿ ಇಬ್ಬರು ಮೃಧು ಸ್ವಭಾವದವರು. ಆ ಸ್ವಭಾವವನ್ನು ನಾನು ರೂಡಿಸಿಕೊಳ್ಳುವಂತೆ ಬೆಳೆಸಿದ್ದಾರೆ. ನನಗೆ ಒಬ್ಬ ಅಣ್ಣನಿದ್ದಾನೆ. ಅವನ ಹೆಸರು ಹೇಮಂತ್ ಗೌಡ. ವಯಸಿನಲ್ಲಿ, ಅವನು ನನಗಿಂತ ಮೂರು ವರುಷ ದೊಡ್ಡವನು. ಚಿಕ್ಕಂದಿನಿಂದ ನಾನು ಹಾಗು ನನ್ನ ಅಣ್ಣ ತುಂಬಾ ಅನ್ನ್ಯೋನ್ಯವಾಗಿ, ಖುಷಿಯಿಂದ ಆಟಾಡುತ್ತ ಬೆಳೆದಿದ್ದೇವೆ. ನಮ್ಮಿಬ್ಬರಿಗೂ ನಮ್ಮ ತಾಯಿಯ ಅಮ್ಮನ ಮನೆ, ಅಂದರೆ ನಮ್ಮ ಅಜ್ಜಿಯ ಮನೆಯೆಂದರೆ ಬಹಳ ಪ್ರೀತಿ. ಪ್ರತಿ ಶನಿವಾರಕ್ಕೆ ತುಂಬಾ ಕಾತುರದಿಂದ ಕಾಯುತ್ತ, ಶಾಲೆಯನ್ನು ಮುಗಿಸಿ, ಅಜ್ಜಿಯ ಮನೆಗೆ ತಪ್ಪದೆ ಹೋಗುತ್ತಿದ್ದೆವು . ನನ್ನ ಅಜ್ಜಿಯಂದರೆ ನನಗೆ ತುಂಬಾ ಇಷ್ಟ. ಅಲ್ಲಿ ನನ್ನ ಅಕ್ಕ ಮತ್ತು ಅಣ್ಣಂದಿರೊಂದಿಗೆ ಕಳೆದ ನನ್ನ ಬಾಲ್ಯದ ದಿನಗಳು ನನ್ನ ಜೀವನದ ಒಂದು ಮುಖ್ಯ ಹಾಗು ಬಹಳ ಸಂತಸ ತರುವ ಭಾಗವಾಗಿ ಉಳಿದಿದೆ. ಇಂದಿಗೂ ಅಜ್ಜಿ ಮನೆಯೆಂದರೆ ಒಂದು ವರ್ಣಿಸಲಾರದ ಭಾವ ನನ್ನನು ಆವರಿಸುತ್ತದೆ. ಹಾಗೆಯೇ ನನ್ನ ಅಪ್ಪನ ಕುಟುಂಬವು ಕೂಡ. ನನ್ನ ತಂದೆಗೆ ನಾಲಕ್ಕು ಜನ ಅಕ್ಕಂದಿರು. ನನ್ನ ಅತ್ತೆಯಂದಿರಾ ಕುಟುಂಬದವರೊಂದಿಗೆ ಉತ್ತಮ ಪ್ರೀತಿ ವಿಶ್ವಾಸವಿದೆ. ಆಗಾಗ ನಾವೆಲ್ಲರೂ ಯಾರೊಬ್ಬರ ಮನೆಯಲ್ಲಾದರೂ ಒಟ್ಟುಗೂಡುತ್ತಿರುತ್ತೇವೆ. ಒಟ್ಟುಗೂಡಿ ನಾವುಗಳು ಅಡುಗೆ ತಯಾರಿಸುತ್ತ ಮತ್ತು ಹಾಸ್ಯ ಮಾಡುತ್ತಾ ಕಳೆಯುವ ಕ್ಷಣಗಳು ನನ್ನ ಮನಸ್ಸಿಗೆ ಎಂದಿಗೂ ಬಹಳ ಹತ್ತಿರವಾಗಿ ಉಳಿಯುತ್ತದೆ.
ನನ್ನ ಇಂದಿನ ಬೆಳವಣಿಗೆಗೆ ನನ್ನ ಅಪ್ಪ ಅಮ್ಮ ಎಷ್ಟು ಮುಖ್ಯ ಪಾತ್ರವಹಿಸಿದ್ದಾರೋ, ಅದೇ ರೀತಿ ನನ್ನ ಶಾಲೆಯು ನನಗೆ ತುಂಬಾ ಒಳ್ಳೆಯ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಕಾರಣವಾಗಿದೆ. ನಾನು ನರ್ಸರಿ ಓದಿದ್ದು ಅಕ್ಷಯ ಪ್ಲೇ ಹೋಮಿನಿನಲ್ಲಿ. ಶಾಲೆಯು ನಮ್ಮ ಮನೆಯ ಹತ್ತಿರಕ್ಕೆ ಇರುವುದರಿಂದ ಅಮ್ಮ ಕರೆದುಕೊಂಡು ಹೋಗುತ್ತಿದರು. ಶಾಲೆಗೆ ಹೋಗುವುದೆಂದರೆ ಖುಷಿ ಮತ್ತೆ ದುಃಖ ಎರಡು ಆವರಿಸುತ್ತಿದವು. ಚಿಕ್ಕವಯಸ್ಸಿನಲ್ಲಿ ಅಳುತ್ತಿದದ್ದು ಹೆಚ್ಚು. ಸಣ್ಣ ಸಣ್ಣ ವಿಷಯಕ್ಕೂ ಅಳುತ್ತಿದ್ದೆ. ತುಂಬಾ ಸೂಕ್ಷ್ಮಳಾಗಿ ಬೆಳೆದೀದ್ದೆ. ನನ್ನ ಅಪ್ಪ ಅಮ್ಮ ಇಬ್ಬರು ಒಂದು ದಿನವೂ ಮೇಲು ಧ್ವನಿಯಲ್ಲಿ ಮಾತನಾಡುವುದಾಗಲಿ, ಬೈಯ್ಯುವುದಾಗಲಿ ಮಾಡಿಲ್ಲ ಹಾಗಾಗಿ ನನಗೆ ಶಾಲೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗಿತ್ತು. ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ ಆದರೂ ಮನೆಗೆ ಬಿಡುವ ಸಮಯವಾದಕೂಡಲೇ ಅಮ್ಮ ಬರುವುದನ್ನೇ ಕಾಯುತ್ತಿದ್ದೆ. ಮನೆಗೆ ಬಂದಕೂಡಲೇ ಹೋಮ್ವರ್ಕ್ ಮುಗಿಸುವಾತನಕ ಸಮಾಧಾನವಿರುತ್ತಿರಲಿಲ್ಲ. ಅಮ್ಮ ಊಟ ಮಾಡಿಸಿದ ಕೂಡಲೇ ಬರೆಯುವುದನ್ನು ಪ್ರಾರಂಭಿಸುತ್ತಿದ್ದೆ. ಮುಗಿಸಿದ ನಂತರವೇ ನಿದ್ದೆ ಮಾಡುತ್ತಿದ್ದದ್ದು. ಆಮೇಲೆ, ರಾತ್ರಿಯವರೆಗೂ ಅಣ್ಣನೊಂದಿಗೆ ಆಟಾಡುತಿದ್ದೆ. ಅವನು ಹೋಮ್ವರ್ಕ್ ಮಾಡುವ ಸಮಯದಲ್ಲಿ ನಾನು ನನ್ನ ಪಾಡಿಗೆ ಆಟವಾಡುತ್ತಿದೆ.
ನಂತರ, ನನ್ನನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ನನ್ನ ಅಣ್ಣ ಹೋಗುತ್ತಿದ್ದ ಶಾಲೆಯಾದ ಜ್ಯೂಬಿಲಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿಸಿದರು. ಶಾಲೆ ಮನೆಯಿಂದ ಸ್ವಲ್ಪ ದೂರವಿದ್ದಿದ್ದರಿಂದ ಅಪ್ಪ, ನನ್ನನು ಹಾಗು ನನ್ನ ಅಣ್ಣನನ್ನು ಕರೆದುಕೊಂಡು ಹೋಗುತ್ತಿದ್ದರು. ಮೊದಲು ಶಾಲೆಯ ಒಳಾಂಗಣಕ್ಕೆ ಹೋಗುತ್ತಿದಂತೆ ಅಳುತ್ತಿದೆ. ಆದರೆ ನನ್ನ ಒಂದನೇ ತರಗತಿಯ ಶಿಕ್ಷಕಿಯಾದ ಸುಜಾತಾ ಮ್ಯಾಮ್ ತುಂಬಾ ಸಮಾಧಾನ ಮಾಡುತ್ತಾ ನೋಡಿಕೊಳ್ಳುತ್ತಿದ್ದರು. ಊಟ ಮಾಡುವ ಸಮಯದಲ್ಲಿ ನನ್ನ ಅಣ್ಣ ಬಂದು ನೋಡಿಕೊಂಡು ಹೋಗುತಿದ್ದ. ಶಾಲೆ ಮುಗಿದ ನಂತರ ಅಪ್ಪ ಬಂದು ಕರೆದುಕೊಂಡು ಹೋಗುತಿದ್ದರು. ಆಗಲು, ಮನೆಗೆ ಬಂದಕೂಡಲೇ ಹೋಮ್ವರ್ಕ್ ಮುಗಿಸುವುದು ಅಭ್ಯಾಸವಾಗಿಯೇ ಉಳಿದಿತ್ತು. ಓದುವುದರಲ್ಲಿ ಆಸಕ್ತಿ ಹೆಚ್ಚು ಆದರೆ ಮನೆಗೆ ಬರುವುದೆಂದರೆ ತುಂಬಾ ಇಷ್ಟಪಡುತಿದ್ದೆ. ಮನೆಗೆ ಹೋಗಲು ಕಾಯುತಿದ್ದದು ನಿಜ, ಆದರೆ ಶಾಲೆಯನ್ನು ಅಷ್ಟೇ ಸಂಭ್ರಮಿಸುತ್ತಿದ್ದೆ. ಅಳುತ್ತಿದದ್ದು ನಿಜ, ಆದರೆ ಶಾಲೆಯಲ್ಲಿ ಇದ್ದಿದ್ದರಿಂದ ಅಲ್ಲ. ಅದು ನನ್ನ ಸೂಕ್ಷ್ಮ ಸ್ವಭಾವದಿಂದಾಗಿತ್ತು. ಚಿಕ್ಕವಳ್ಳಿದ್ದಾಗಲಿಂದಲೂ ನನಗೆ ಶಿಕ್ಷಕಿ ಆಗುವ ಆಸೆ ಇದೆ. ಟೀಚರ್ ಆಟವನ್ನು ಆಡುತ್ತಿದ್ದೆ. ಒಂದು ಬೋರ್ಡ್ ಇಟ್ಟುಕೊಂಡು ನನ್ನ ಶಿಕ್ಷಕರಂತೆ ವರ್ತಿಸಲು ಪ್ರಯತ್ನ ಮಾಡುತ್ತಾ ಪಾಠಮಾಡುತ್ತಿದ್ದೆ. ಆದರೆ ಆರನೇ ತರಗತಿಯವರೆಗೂ ಸಣ್ಣ ಸಣ್ಣ ವಿಚಾರಗಳಿಗೂ ಅಳುವುದು ಹಾಗೆ ಉಳಿದಿತ್ತು. ಹೀಗೆ ಒಂದು ಬಾರಿ ತರಗತಿಯಲ್ಲಿ ಅಳುತ್ತಿರುವುದನ್ನು ಕಂಡ ನನ್ನ ಶಿಕ್ಷಕಿಯಾದ ಅಕ್ಷತಾ ಮ್ಯಾಮ್ ಅವರು ಶಿಕ್ಷಕರ ಕೋಣೆಗೆ ಕರೆಯಿಸಿ ಸಮಾಧಾನ ಮಾಡುತ್ತಾ ನಾನು ಸಣ್ಣ ಸಣ್ಣ ವಿಚಾರಕ್ಕೂ ಅಳುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡರು. ನಾನು ಅಳುವುದುಕಂಡರೆ ನನ್ನೊಂದಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು. ಅದು ನನ್ನ ಮೇಲೆ ತುಂಬಾ ಒಳ್ಳೆಯ ಬಲಾವಣೆಗೆ ಕರಣವಾಯಿತು. ಅಂದಿನಿಂದ ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸುವುದನ್ನು ಕಲಿತೆ. ಹತ್ತನೇ ತರಗತಿಯವರೆಗೂ ನಾನು ತರಗತಿಗೆ ಮೊದಲು ಬರುತ್ತಿದ್ದೆ. ಹತ್ತನೇ ತರಗತಿಯ ಐ. ಸಿ. ಸ್. ಇ ಮುಖ್ಯ ಪರೀಕ್ಷೆಯಲ್ಲಿ ಶೇ. ೯೭% ಗಳಿಸಿದೆ. ಕನ್ನಡದಲ್ಲಿ ೯೮ ಅಂಕಗಳನ್ನು ಗಳಿಸಿದ್ದೇನೆ. ಶಾಲೆಗೆ ಮೊದಲು ಬಂದಿದ್ದೆ. ಅದಕ್ಕೆ ಮೆಚ್ಚುಗೆಯಾಗಿ ಲ್ಯಾಪ್ಟಾಪ್ ವಿತರಣೆ ಮಾಡಿದರು. ಅಷ್ಟೇ ಅಲ್ಲದೇ ನಾನು ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಮೂರನೇ ತರಗತಿ (೨೦೧೫) ಹಾಗು ಹತ್ತನೇ ತರಗತಿ (೨೦೨೨)ಯಲ್ಲಿ ಪಡೆದಿದ್ದೇನೆ. ಇದು ನನ್ನ ವಿದ್ಯಾಭ್ಯಾಸದ ಭಾಗವಾದರೆ, ಶಾಲೆಯಲ್ಲಿ ನಿರೂಪಣೆ ಮಾಡುವುದರಲ್ಲಿ ಮುಖ್ಯ ಪಾತ್ರವಯಿಸಿದ್ದೆ. ಅದಕ್ಕೆ ಮುಖ್ಯ ಕಾರಣವೆಂದರೆ ನನ್ನ ಶಾಲೆಯ ಅಧ್ಯಕ್ಷರು ಹಾಗು ಕಾರ್ಯದರ್ಶಿ. ಅವರೇ ಖುದ್ದಾಗಿ ಅವಕಾಶ ನೀಡಿದರು. ನಾಲ್ಕನೇ ತರಗತಿಯಿಂದಲೂ ಪ್ರತಿ ಕಾರ್ಯಕ್ರಮದಲ್ಲೂ ಚಿಕ್ಕ ಭಾಗವನ್ನು ನಿರೂಪಣೆ ಮಾಡುತ್ತಾ ಶುರುವಾಗಿ, ನಂತರ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೆ. ಕನ್ನಡ ರಾಜ್ಯೋತ್ಸವಕ್ಕೆ ಎಂಟನೇ ತರಗತಿಯಿಂದ ಸತತ ಮೂರು ವರ್ಷಗಳು ನಾನೇ ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಮಾಡಿದ್ದೇನೆ. ಶಾಲೆಯ ಪ್ರನಿಧಿಯಾಗಿ ನಾಗರಬಾವಿ ರೋಟರಿ ಕ್ಲಬ್ ನಲ್ಲಿ ಉಪಾಧ್ಯಕ್ಷೆಯಾಗಿ ಎಂಟನೇ ಹಾಗು ಒಂಬತ್ತನೇ ತರಗತಿಯಲ್ಲಿ ಕಾರ್ಯನಿರ್ವಯಿಸಿದ್ದೇನೆ. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡು ಮತ್ತು ನೃತ್ಯಗಳಲ್ಲಿ ಭಾಗವಯಿಸಿದ್ದೆ. ಸೈನ್ಸ್ ಒಲಿಂಪಯ್ಡ್ ಹಾಗು ಮ್ಯಾಥ್ ಒಲಿಂಪಯ್ಡ್ ಪರೀಕ್ಷೆಗಳಲ್ಲಿ ಭಾಗವಯಿಸಿ ಎರಡು ಭಾರಿ ರಾಜ್ಯ ಮಟ್ಟದ ಪರೀಕ್ಷೆ ಬರೆದಿದ್ದೆ. ತರಗತಿಯಲ್ಲಿದ್ದ ಎಲ್ಲರೊಂದಿಗೆ ನನಗೆ ಗೆಳೆತನವಿತ್ತು. ಶಿಕ್ಷಕ ವೃಂದದೊಂದಿಗೂ ಒಳ್ಳೆ ಭಾಂದವ್ಯ ಬೆಳೆದಿತ್ತು. ಇಂದಿಗೂ ಎಲ್ಲರೂ ಸಂಪರ್ಕದಲ್ಲಿದ್ದಾರೆ. ನಾನು ಈ ಶಾಲೆಯಲ್ಲಿ ಕಳೆದ ದಿನಗಳು ಮರೆಯಲಾಗದು.
ನಂತರ, ಹನ್ನೊಂದನೇ ಹಾಗು ಹನ್ನೆರಡನೇ ತರಗತಿಯನ್ನು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಸಿ. ಬಿ. ಸ್. ಇ. ಬೋರ್ಡ್ನಲ್ಲಿ ತೆಗೆದುಕೊಂಡೆ. ಬೋರ್ಡ್ ಬದಲಾವಣೆ ನನ್ನ ವಿದ್ಯಾಭ್ಯಾಸದ ಮೇಲೆ ತುಂಬಾ ಪರಿಣಾಮ ಬೀರಿತ್ತು. ಕಷ್ಟವಾದರೂ, ಪ್ರಯತ್ನಿಸುತ್ತಾ ಮುಖ್ಯ ಪರೀಕ್ಷೆಯಲ್ಲಿ ಶೇ. ೮೨% ಗಳಿಸಿದೆ. ವಿದ್ಯಾಭ್ಯಾಸವನ್ನು ಹೊರತು ಪಡಿಸಿ ತುಂಬಾ ಕಲಿತ್ತದ್ದು ಇದೆ. ಆ ಎರಡು ವರ್ಷದ ಅವಧಿಯಲ್ಲಿ ನನಗೆ ಒಳ್ಳೆ ಗೆಳೆಯರ ಪರಿಚಯವಾಯಿತು. ಅದಕ್ಕೆ ನನಗೆ ತುಂಬಾ ಖುಷಿ ಇದೆ.
ಇಂದಿಗೆ, ನನ್ನ ಪದವಿ ವಿದ್ಯಾಭ್ಯಾಸವನ್ನು ಕ್ರಿಸ್ಟ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಸ್ನಾತಕೋತ್ತರವನ್ನು ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯಗಲ್ಲಿ ಪ್ರಾರಂಭಿಸಿದ್ದೇನೆ. ಈ ವಿಶ್ವವಿದ್ಯಾಲದಲ್ಲಿ ನನಗೆ ವಿದ್ಯಾಭ್ಯಾಸದೊಂದಿದೆ ಅನುಭವಗಳನ್ನು ಗಳಿಸುತ್ತಿದ್ದೇನೆ. ಇಲ್ಲಿ ಸೇರಿಕೊಂಡಿದ್ದು ನನಗೆ ತುಂಬಾ ಖುಷಿ ಇದೆ. ಯೂನಿವೆರ್ಸಿಟಿಯು ಮನೆಯಿಂದ ಸುಮಾರು ೨೦ ಕಿ.ಮೀ ಇದೆ. ಸೇರಿಕೊಂಡ ಮೊದಲ ವಾರವೂ ತುಂಬಾ ದಿನ ಓಡಾಡುವುದಕ್ಕೆ ಕಷ್ಟವೆನಿಸುತಿತ್ತು. ಆದರೆ ವಾರಗಳು ಕಳೆದಂತೆ ಅಭ್ಯಾಸವಾಗತೊಡಗಿತು. ಈಗ ನನಗೆ ರೂಢಿಗೊಂಡಿದೆ. ಹೊಂದುಕೊಂಡಿದ್ದೇನೆ.
ಎರಡನೇ ತರಗತಿಯಿಂದಲೂ ಶಾಲೆಗೆ ಹೋಗುವುದನ್ನು ತುಂಬಾ ಪ್ರೀತಿಸಿದ್ದೇನೆ, ಸಂಭ್ರಮಿಸಿದ್ದೇನೆ, ಒಳ್ಳೆ ಗೆಳೆಯರೊಂದಿಗೆ ಕಾಲ ಕಳೆದಿದ್ದೇನೆ, ಶಿಕ್ಷರೊಂದಿಗೆ ಒಳ್ಳೆ ಭಾಂದವ್ಯ ಬೆಳೆಸಿದ್ದೇನೆ ಮತ್ತು ನನ್ನ ಶಿಕ್ಷಕಿಯಾಗುವ ಕನಸನ್ನು ಹೆಚ್ಚುಗೊಳಿಸಿಕೊಂಡಿದ್ದೇನೆ. ಇದು ನನ್ನ ವಿದ್ಯಾಭ್ಯಾಸದ ಜೀವನ.
ನನ್ನ ಹವ್ಯಾಸಗಳನ್ನು ಪರಿಚಯಿಸುವುದಾದರೆ, ನಾನು ನನ್ನ ಬಿಡುವಿನ ಸಮಯದಲ್ಲಿ ಮಂಡಳ ಆರ್ಟ್ ಮಾಡುತ್ತೇನೆ. ಕಥೆ ಪುಸ್ತಕಗಳನ್ನು ಓದುವುದಕ್ಕೆ ಪ್ರಾರಂಭಿಸಿದ್ದೇನೆ, ಕಲೆಯ ಕೆಲಸಗಳು ಹಾಗು ಕೈಕಸುಬು ಮಾಡುವುದನ್ನು ಕಲಿಯುತ್ತಿರುತ್ತೇನೆ. ಜೊತೆಗೆ, ಹಾಡು ಕೇಳುವುದು, ದೇವಸ್ಥಾನಗಳಿಗೆ ಹೋಗುವುದು, ನನ್ನ ಅಪ್ಪ ಅಮ್ಮನೊಂದಿಗೆ ಕಾಲ ಕಳೆಯುವುದು, ಕುಟುಂಬದವರೊಂದಿಗೆ ಒಟ್ಟುಗೂಡಿ ಆನಂದಿಸುವುದು, ಗೆಳೆಯರೊಂದಿಗೆ ಸಮಯ ಕಳೆಯುವುದು, ಸಮುದ್ರಕ್ಕೆ , ನದಿಗಳಿಗೆ ಮತ್ತು ಕಾಡಿಗೆ ಹೋಗುವುದು, ಬೆಟ್ಟ ಹತ್ತುವುದು ಹಾಗು ಪ್ರಯಾಣ ಮಾಡುವುದೆಂದರೆ ನನಗೆ ಹೆಚ್ಚು ಆಸಕ್ತಿ ಮತ್ತು ಅವುಗಳು ನನಗೆ ಸಂತೋಷ ನೀಡುತ್ತಾ ನನ್ನ ಒತ್ತಡಗಳನ್ನು ಸುಧಾರಿಸುವುದಕ್ಕೆ ಸಹಾಯ ಮಾಡುತ್ತದೆ.
ಇದು ನನ್ನ ಪರಿಚಯವಾಗಿತ್ತು.
ವಂದನೆಗಳು.
gn5zldtkzwefr7jx0i9xm33fkfhyco0
1307684
1307681
2025-06-29T07:05:29Z
2440144pavithram
93896
1307684
wikitext
text/x-wiki
= '''ನನ್ನ ಪರಿಚಯ''' =
ನಮಸ್ಕಾರ, ನನ್ನ ಹೆಸರು ಪವಿತ್ರ ಎಂ. ನಾನು ಹುಟ್ಟಿದ್ದು ಹಾಗು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲೇ, ಹಾಗಾಗಿ ನನಗೆ ಬೆಂಗಳೂರು ಮತ್ತು ಕನ್ನಡವೆಂದರೆ ಬಹಳ ಪ್ರೀತಿ. ನನ್ನ ತಂದೆ ತಾಯಿ ಕೂಡ ಮೂಲತಃ ಬೆಂಗಳೂರಿನವರೇ. ನನ್ನ ತಂದೆಯ ಹೆಸರು ಮಹದೇವ್ , ಅವರು ಮಲ್ಲತ್ತಹಳ್ಳಿ ಎಂಬ ಬೆಂಗಳೂರು ಗ್ರಾಮದಲ್ಲಿ ಜನಿಸಿ, ಕೃಷಿಕರು ಮತ್ತು ಭೂ ಮಾಲೀಕರಾಗಿದ್ದರು. ಇಂದಿಗೆ ಭೂ ಮಾಲೀಕರಾಗಿ ಮುಂದುವರೆದಿದ್ದಾರೆ. ನನ್ನ ತಾಯಿಯ ಹೆಸರು ರಾಧಮ್ಮ. ಅವರು ಊರು ಬೆಂಗಳೂರು ಗ್ರಾಮದಲ್ಲಿರುವ ಹೇರೋಹಳ್ಳಿ. ಅವರು ಕಲಾ ವಿಭಾಗದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ನನ್ನ ತಂದೆ ತಾಯಿ ಇಬ್ಬರು ಮೃಧು ಸ್ವಭಾವದವರು. ಆ ಸ್ವಭಾವವನ್ನು ನಾನು ರೂಡಿಸಿಕೊಳ್ಳುವಂತೆ ಬೆಳೆಸಿದ್ದಾರೆ. ನನಗೆ ಒಬ್ಬ ಅಣ್ಣನಿದ್ದಾನೆ. ಅವನ ಹೆಸರು ಹೇಮಂತ್ ಗೌಡ. ವಯಸಿನಲ್ಲಿ, ಅವನು ನನಗಿಂತ ಮೂರು ವರುಷ ದೊಡ್ಡವನು. ಚಿಕ್ಕಂದಿನಿಂದ ನಾನು ಹಾಗು ನನ್ನ ಅಣ್ಣ ತುಂಬಾ ಅನ್ನ್ಯೋನ್ಯವಾಗಿ, ಖುಷಿಯಿಂದ ಆಟಾಡುತ್ತ ಬೆಳೆದಿದ್ದೇವೆ. ನಮ್ಮಿಬ್ಬರಿಗೂ ನಮ್ಮ ತಾಯಿಯ ಅಮ್ಮನ ಮನೆ, ಅಂದರೆ ನಮ್ಮ ಅಜ್ಜಿಯ ಮನೆಯೆಂದರೆ ಬಹಳ ಪ್ರೀತಿ. ಪ್ರತಿ ಶನಿವಾರಕ್ಕೆ ತುಂಬಾ ಕಾತುರದಿಂದ ಕಾಯುತ್ತ, ಶಾಲೆಯನ್ನು ಮುಗಿಸಿ, ಅಜ್ಜಿಯ ಮನೆಗೆ ತಪ್ಪದೆ ಹೋಗುತ್ತಿದ್ದೆವು . ನನ್ನ ಅಜ್ಜಿಯಂದರೆ ನನಗೆ ತುಂಬಾ ಇಷ್ಟ. ಅಲ್ಲಿ ನನ್ನ ಅಕ್ಕ ಮತ್ತು ಅಣ್ಣಂದಿರೊಂದಿಗೆ ಕಳೆದ ನನ್ನ ಬಾಲ್ಯದ ದಿನಗಳು ನನ್ನ ಜೀವನದ ಒಂದು ಮುಖ್ಯ ಹಾಗು ಬಹಳ ಸಂತಸ ತರುವ ಭಾಗವಾಗಿ ಉಳಿದಿದೆ. ಇಂದಿಗೂ ಅಜ್ಜಿ ಮನೆಯೆಂದರೆ ಒಂದು ವರ್ಣಿಸಲಾರದ ಭಾವ ನನ್ನನು ಆವರಿಸುತ್ತದೆ. ಹಾಗೆಯೇ ನನ್ನ ಅಪ್ಪನ ಕುಟುಂಬವು ಕೂಡ. ನನ್ನ ತಂದೆಗೆ ನಾಲಕ್ಕು ಜನ ಅಕ್ಕಂದಿರು. ನನ್ನ ಅತ್ತೆಯಂದಿರಾ ಕುಟುಂಬದವರೊಂದಿಗೆ ಉತ್ತಮ ಪ್ರೀತಿ ವಿಶ್ವಾಸವಿದೆ. ಆಗಾಗ ನಾವೆಲ್ಲರೂ ಯಾರೊಬ್ಬರ ಮನೆಯಲ್ಲಾದರೂ ಒಟ್ಟುಗೂಡುತ್ತಿರುತ್ತೇವೆ. ಒಟ್ಟುಗೂಡಿ ನಾವುಗಳು ಅಡುಗೆ ತಯಾರಿಸುತ್ತ ಮತ್ತು ಹಾಸ್ಯ ಮಾಡುತ್ತಾ ಕಳೆಯುವ ಕ್ಷಣಗಳು ನನ್ನ ಮನಸ್ಸಿಗೆ ಎಂದಿಗೂ ಬಹಳ ಹತ್ತಿರವಾಗಿ ಉಳಿಯುತ್ತದೆ.
ನನ್ನ ಇಂದಿನ ಬೆಳವಣಿಗೆಗೆ ನನ್ನ ಅಪ್ಪ ಅಮ್ಮ ಎಷ್ಟು ಮುಖ್ಯ ಪಾತ್ರವಹಿಸಿದ್ದಾರೋ, ಅದೇ ರೀತಿ ನನ್ನ ಶಾಲೆಯು ನನಗೆ ತುಂಬಾ ಒಳ್ಳೆಯ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಕಾರಣವಾಗಿದೆ. ನಾನು ನರ್ಸರಿ ಓದಿದ್ದು ಅಕ್ಷಯ ಪ್ಲೇ ಹೋಮಿನಿನಲ್ಲಿ. ಶಾಲೆಯು ನಮ್ಮ ಮನೆಯ ಹತ್ತಿರಕ್ಕೆ ಇರುವುದರಿಂದ ಅಮ್ಮ ಕರೆದುಕೊಂಡು ಹೋಗುತ್ತಿದರು. ಶಾಲೆಗೆ ಹೋಗುವುದೆಂದರೆ ಖುಷಿ ಮತ್ತೆ ದುಃಖ ಎರಡು ಆವರಿಸುತ್ತಿದವು. ಚಿಕ್ಕವಯಸ್ಸಿನಲ್ಲಿ ಅಳುತ್ತಿದದ್ದು ಹೆಚ್ಚು. ಸಣ್ಣ ಸಣ್ಣ ವಿಷಯಕ್ಕೂ ಅಳುತ್ತಿದ್ದೆ. ತುಂಬಾ ಸೂಕ್ಷ್ಮಳಾಗಿ ಬೆಳೆದೀದ್ದೆ. ನನ್ನ ಅಪ್ಪ ಅಮ್ಮ ಇಬ್ಬರು ಒಂದು ದಿನವೂ ಮೇಲು ಧ್ವನಿಯಲ್ಲಿ ಮಾತನಾಡುವುದಾಗಲಿ, ಬೈಯ್ಯುವುದಾಗಲಿ ಮಾಡಿಲ್ಲ ಹಾಗಾಗಿ ನನಗೆ ಶಾಲೆಯಲ್ಲಿ ಹೊಂದಿಕೊಳ್ಳಲು ತುಂಬಾ ಕಷ್ಟವಾಗಿತ್ತು. ಪಾಠವನ್ನು ಗಮನವಿಟ್ಟು ಕೇಳುತ್ತಿದ್ದೆ ಆದರೂ ಮನೆಗೆ ಬಿಡುವ ಸಮಯವಾದಕೂಡಲೇ ಅಮ್ಮ ಬರುವುದನ್ನೇ ಕಾಯುತ್ತಿದ್ದೆ. ಮನೆಗೆ ಬಂದಕೂಡಲೇ ಹೋಮ್ವರ್ಕ್ ಮುಗಿಸುವಾತನಕ ಸಮಾಧಾನವಿರುತ್ತಿರಲಿಲ್ಲ. ಅಮ್ಮ ಊಟ ಮಾಡಿಸಿದ ಕೂಡಲೇ ಬರೆಯುವುದನ್ನು ಪ್ರಾರಂಭಿಸುತ್ತಿದ್ದೆ. ಮುಗಿಸಿದ ನಂತರವೇ ನಿದ್ದೆ ಮಾಡುತ್ತಿದ್ದದ್ದು. ಆಮೇಲೆ, ರಾತ್ರಿಯವರೆಗೂ ಅಣ್ಣನೊಂದಿಗೆ ಆಟಾಡುತಿದ್ದೆ. ಅವನು ಹೋಮ್ವರ್ಕ್ ಮಾಡುವ ಸಮಯದಲ್ಲಿ ನಾನು ನನ್ನ ಪಾಡಿಗೆ ಆಟವಾಡುತ್ತಿದೆ.
ನಂತರ, ನನ್ನನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ನನ್ನ ಅಣ್ಣ ಹೋಗುತ್ತಿದ್ದ ಶಾಲೆಯಾದ ಜ್ಯೂಬಿಲಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೆ ಸೇರಿಸಿದರು. ಶಾಲೆ ಮನೆಯಿಂದ ಸ್ವಲ್ಪ ದೂರವಿದ್ದಿದ್ದರಿಂದ ಅಪ್ಪ, ನನ್ನನು ಹಾಗು ನನ್ನ ಅಣ್ಣನನ್ನು ಕರೆದುಕೊಂಡು ಹೋಗುತ್ತಿದ್ದರು. ಮೊದಲು ಶಾಲೆಯ ಒಳಾಂಗಣಕ್ಕೆ ಹೋಗುತ್ತಿದಂತೆ ಅಳುತ್ತಿದೆ. ಆದರೆ ನನ್ನ ಒಂದನೇ ತರಗತಿಯ ಶಿಕ್ಷಕಿಯಾದ ಸುಜಾತಾ ಮ್ಯಾಮ್ ತುಂಬಾ ಸಮಾಧಾನ ಮಾಡುತ್ತಾ ನೋಡಿಕೊಳ್ಳುತ್ತಿದ್ದರು. ಊಟ ಮಾಡುವ ಸಮಯದಲ್ಲಿ ನನ್ನ ಅಣ್ಣ ಬಂದು ನೋಡಿಕೊಂಡು ಹೋಗುತಿದ್ದ. ಶಾಲೆ ಮುಗಿದ ನಂತರ ಅಪ್ಪ ಬಂದು ಕರೆದುಕೊಂಡು ಹೋಗುತಿದ್ದರು. ಆಗಲು, ಮನೆಗೆ ಬಂದಕೂಡಲೇ ಹೋಮ್ವರ್ಕ್ ಮುಗಿಸುವುದು ಅಭ್ಯಾಸವಾಗಿಯೇ ಉಳಿದಿತ್ತು. ಓದುವುದರಲ್ಲಿ ಆಸಕ್ತಿ ಹೆಚ್ಚು ಆದರೆ ಮನೆಗೆ ಬರುವುದೆಂದರೆ ತುಂಬಾ ಇಷ್ಟಪಡುತಿದ್ದೆ. ಮನೆಗೆ ಹೋಗಲು ಕಾಯುತಿದ್ದದು ನಿಜ, ಆದರೆ ಶಾಲೆಯನ್ನು ಅಷ್ಟೇ ಸಂಭ್ರಮಿಸುತ್ತಿದ್ದೆ. ಅಳುತ್ತಿದದ್ದು ನಿಜ, ಆದರೆ ಶಾಲೆಯಲ್ಲಿ ಇದ್ದಿದ್ದರಿಂದ ಅಲ್ಲ. ಅದು ನನ್ನ ಸೂಕ್ಷ್ಮ ಸ್ವಭಾವದಿಂದಾಗಿತ್ತು. ಚಿಕ್ಕವಳ್ಳಿದ್ದಾಗಲಿಂದಲೂ ನನಗೆ ಶಿಕ್ಷಕಿ ಆಗುವ ಆಸೆ ಇದೆ. ಟೀಚರ್ ಆಟವನ್ನು ಆಡುತ್ತಿದ್ದೆ. ಒಂದು ಬೋರ್ಡ್ ಇಟ್ಟುಕೊಂಡು ನನ್ನ ಶಿಕ್ಷಕರಂತೆ ವರ್ತಿಸಲು ಪ್ರಯತ್ನ ಮಾಡುತ್ತಾ ಪಾಠಮಾಡುತ್ತಿದ್ದೆ. ಆದರೆ ಆರನೇ ತರಗತಿಯವರೆಗೂ ಸಣ್ಣ ಸಣ್ಣ ವಿಚಾರಗಳಿಗೂ ಅಳುವುದು ಹಾಗೆ ಉಳಿದಿತ್ತು. ಹೀಗೆ ಒಂದು ಬಾರಿ ತರಗತಿಯಲ್ಲಿ ಅಳುತ್ತಿರುವುದನ್ನು ಕಂಡ ನನ್ನ ಶಿಕ್ಷಕಿಯಾದ ಅಕ್ಷತಾ ಮ್ಯಾಮ್ ಅವರು ಶಿಕ್ಷಕರ ಕೋಣೆಗೆ ಕರೆಯಿಸಿ ಸಮಾಧಾನ ಮಾಡುತ್ತಾ ನಾನು ಸಣ್ಣ ಸಣ್ಣ ವಿಚಾರಕ್ಕೂ ಅಳುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡರು. ನಾನು ಅಳುವುದುಕಂಡರೆ ನನ್ನೊಂದಿಗೆ ಮಾತನಾಡುವುದಿಲ್ಲ ಎಂದು ತಿಳಿಸಿದರು. ಅದು ನನ್ನ ಮೇಲೆ ತುಂಬಾ ಒಳ್ಳೆಯ ಬಲಾವಣೆಗೆ ಕರಣವಾಯಿತು. ಅಂದಿನಿಂದ ಸಂದರ್ಭಕ್ಕೆ ಸರಿಯಾಗಿ ಸ್ಪಂದಿಸುವುದನ್ನು ಕಲಿತೆ. ಹತ್ತನೇ ತರಗತಿಯವರೆಗೂ ನಾನು ತರಗತಿಗೆ ಮೊದಲು ಬರುತ್ತಿದ್ದೆ. ಹತ್ತನೇ ತರಗತಿಯ ಐ. ಸಿ. ಸ್. ಇ ಮುಖ್ಯ ಪರೀಕ್ಷೆಯಲ್ಲಿ ಶೇ. ೯೭% ಗಳಿಸಿದೆ. ಕನ್ನಡದಲ್ಲಿ ೯೮ ಅಂಕಗಳನ್ನು ಗಳಿಸಿದ್ದೇನೆ. ಶಾಲೆಗೆ ಮೊದಲು ಬಂದಿದ್ದೆ. ಅದಕ್ಕೆ ಮೆಚ್ಚುಗೆಯಾಗಿ ಲ್ಯಾಪ್ಟಾಪ್ ವಿತರಣೆ ಮಾಡಿದರು. ಅಷ್ಟೇ ಅಲ್ಲದೇ ನಾನು ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಮೂರನೇ ತರಗತಿ (೨೦೧೫) ಹಾಗು ಹತ್ತನೇ ತರಗತಿ (೨೦೨೨)ಯಲ್ಲಿ ಪಡೆದಿದ್ದೇನೆ. ಇದು ನನ್ನ ವಿದ್ಯಾಭ್ಯಾಸದ ಭಾಗವಾದರೆ, ಶಾಲೆಯಲ್ಲಿ ನಿರೂಪಣೆ ಮಾಡುವುದರಲ್ಲಿ ಮುಖ್ಯ ಪಾತ್ರವಯಿಸಿದ್ದೆ. ಅದಕ್ಕೆ ಮುಖ್ಯ ಕಾರಣವೆಂದರೆ ನನ್ನ ಶಾಲೆಯ ಅಧ್ಯಕ್ಷರು ಹಾಗು ಕಾರ್ಯದರ್ಶಿ. ಅವರೇ ಖುದ್ದಾಗಿ ಅವಕಾಶ ನೀಡಿದರು. ನಾಲ್ಕನೇ ತರಗತಿಯಿಂದಲೂ ಪ್ರತಿ ಕಾರ್ಯಕ್ರಮದಲ್ಲೂ ಚಿಕ್ಕ ಭಾಗವನ್ನು ನಿರೂಪಣೆ ಮಾಡುತ್ತಾ ಶುರುವಾಗಿ, ನಂತರ ಸಂಪೂರ್ಣ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದೆ. ಕನ್ನಡ ರಾಜ್ಯೋತ್ಸವಕ್ಕೆ ಎಂಟನೇ ತರಗತಿಯಿಂದ ಸತತ ಮೂರು ವರ್ಷಗಳು ನಾನೇ ಸಂಪೂರ್ಣ ಕಾರ್ಯಕ್ರಮದ ನಿರೂಪಣೆ ಮಾಡಿದ್ದೇನೆ. ಶಾಲೆಯ ಪ್ರತಿನಿಧಿಯಾಗಿ ನಾಗರಬಾವಿ ರೋಟರಿ ಕ್ಲಬ್ ನಲ್ಲಿ ಉಪಾಧ್ಯಕ್ಷೆಯಾಗಿ ಎಂಟನೇ ಹಾಗು ಒಂಬತ್ತನೇ ತರಗತಿಯಲ್ಲಿ ಕಾರ್ಯನಿರ್ವಯಿಸಿದ್ದೇನೆ. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡು ಮತ್ತು ನೃತ್ಯಗಳಲ್ಲಿ ಭಾಗವಯಿಸಿದ್ದೆ. ಸೈನ್ಸ್ ಒಲಿಂಪಯ್ಡ್ ಹಾಗು ಮ್ಯಾಥ್ ಒಲಿಂಪಯ್ಡ್ ಪರೀಕ್ಷೆಗಳಲ್ಲಿ ಭಾಗವಯಿಸಿ ಎರಡು ಭಾರಿ ರಾಜ್ಯ ಮಟ್ಟದ ಪರೀಕ್ಷೆ ಬರೆದಿದ್ದೆ. ತರಗತಿಯಲ್ಲಿದ್ದ ಎಲ್ಲರೊಂದಿಗೆ ನನಗೆ ಗೆಳೆತನವಿತ್ತು. ಶಿಕ್ಷಕ ವೃಂದದೊಂದಿಗೂ ಒಳ್ಳೆ ಭಾಂದವ್ಯ ಬೆಳೆದಿತ್ತು. ಇಂದಿಗೂ ಎಲ್ಲರೂ ಸಂಪರ್ಕದಲ್ಲಿದ್ದಾರೆ. ನಾನು ಈ ಶಾಲೆಯಲ್ಲಿ ಕಳೆದ ದಿನಗಳು ಮರೆಯಲಾಗದು.
ನಂತರ, ಹನ್ನೊಂದನೇ ಹಾಗು ಹನ್ನೆರಡನೇ ತರಗತಿಯನ್ನು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ಸಿ. ಬಿ. ಸ್. ಇ. ಬೋರ್ಡ್ನಲ್ಲಿ ತೆಗೆದುಕೊಂಡೆ. ಬೋರ್ಡ್ ಬದಲಾವಣೆ ನನ್ನ ವಿದ್ಯಾಭ್ಯಾಸದ ಮೇಲೆ ತುಂಬಾ ಪರಿಣಾಮ ಬೀರಿತ್ತು. ಕಷ್ಟವಾದರೂ, ಪ್ರಯತ್ನಿಸುತ್ತಾ ಮುಖ್ಯ ಪರೀಕ್ಷೆಯಲ್ಲಿ ಶೇ. ೮೨% ಗಳಿಸಿದೆ. ವಿದ್ಯಾಭ್ಯಾಸವನ್ನು ಹೊರತು ಪಡಿಸಿ ತುಂಬಾ ಕಲಿತ್ತದ್ದು ಇದೆ. ಆ ಎರಡು ವರ್ಷದ ಅವಧಿಯಲ್ಲಿ ನನಗೆ ಒಳ್ಳೆ ಗೆಳೆಯರ ಪರಿಚಯವಾಯಿತು. ಅದಕ್ಕೆ ನನಗೆ ತುಂಬಾ ಖುಷಿ ಇದೆ.
ಇಂದಿಗೆ, ನನ್ನ ಪದವಿ ವಿದ್ಯಾಭ್ಯಾಸವನ್ನು ಕ್ರಿಸ್ಟ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಸ್ನಾತಕೋತ್ತರವನ್ನು ಕಂಪ್ಯೂಟರ್ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯಗಲ್ಲಿ ಪ್ರಾರಂಭಿಸಿದ್ದೇನೆ. ಈ ವಿಶ್ವವಿದ್ಯಾಲದಲ್ಲಿ ನನಗೆ ವಿದ್ಯಾಭ್ಯಾಸದೊಂದಿದೆ ಅನುಭವಗಳನ್ನು ಗಳಿಸುತ್ತಿದ್ದೇನೆ. ಇಲ್ಲಿ ಸೇರಿಕೊಂಡಿದ್ದು ನನಗೆ ತುಂಬಾ ಖುಷಿ ಇದೆ. ಯೂನಿವೆರ್ಸಿಟಿಯು ಮನೆಯಿಂದ ಸುಮಾರು ೨೦ ಕಿ.ಮೀ ಇದೆ. ಸೇರಿಕೊಂಡ ಮೊದಲ ವಾರವೂ ತುಂಬಾ ದಿನ ಓಡಾಡುವುದಕ್ಕೆ ಕಷ್ಟವೆನಿಸುತಿತ್ತು. ಆದರೆ ವಾರಗಳು ಕಳೆದಂತೆ ಅಭ್ಯಾಸವಾಗತೊಡಗಿತು. ಈಗ ಅದು ನನಗೆ ರೂಢಿಗೊಂಡಿದೆ. ಹೊಂದುಕೊಂಡಿದ್ದೇನೆ.
ಎರಡನೇ ತರಗತಿಯಿಂದಲೂ ಶಾಲೆಗೆ ಹೋಗುವುದನ್ನು ತುಂಬಾ ಪ್ರೀತಿಸಿದ್ದೇನೆ, ಸಂಭ್ರಮಿಸಿದ್ದೇನೆ, ಒಳ್ಳೆ ಗೆಳೆಯರೊಂದಿಗೆ ಕಾಲ ಕಳೆದಿದ್ದೇನೆ, ಶಿಕ್ಷರೊಂದಿಗೆ ಒಳ್ಳೆ ಭಾಂದವ್ಯ ಬೆಳೆಸಿದ್ದೇನೆ ಮತ್ತು ನನ್ನ ಶಿಕ್ಷಕಿಯಾಗುವ ಕನಸನ್ನು ಹೆಚ್ಚುಗೊಳಿಸಿಕೊಂಡಿದ್ದೇನೆ. ಇದು ನನ್ನ ವಿದ್ಯಾಭ್ಯಾಸದ ಜೀವನ.
ನನ್ನ ಹವ್ಯಾಸಗಳನ್ನು ಪರಿಚಯಿಸುವುದಾದರೆ, ನಾನು ನನ್ನ ಬಿಡುವಿನ ಸಮಯದಲ್ಲಿ ಮಂಡಳ ಆರ್ಟ್ ಮಾಡುತ್ತೇನೆ. ಕಥೆ ಪುಸ್ತಕಗಳನ್ನು ಓದುವುದಕ್ಕೆ ಪ್ರಾರಂಭಿಸಿದ್ದೇನೆ, ಕಲೆಯ ಕೆಲಸಗಳು ಹಾಗು ಕೈಕಸುಬು ಮಾಡುವುದನ್ನು ಕಲಿಯುತ್ತಿರುತ್ತೇನೆ. ಜೊತೆಗೆ, ಹಾಡು ಕೇಳುವುದು, ದೇವಸ್ಥಾನಗಳಿಗೆ ಹೋಗುವುದು, ನನ್ನ ಅಪ್ಪ ಅಮ್ಮನೊಂದಿಗೆ ಕಾಲ ಕಳೆಯುವುದು, ಕುಟುಂಬದವರೊಂದಿಗೆ ಒಟ್ಟುಗೂಡಿ ಆನಂದಿಸುವುದು, ಗೆಳೆಯರೊಂದಿಗೆ ಸಮಯ ಕಳೆಯುವುದು, ಸಮುದ್ರಕ್ಕೆ , ನದಿಗಳಿಗೆ ಮತ್ತು ಕಾಡಿಗೆ ಹೋಗುವುದು, ಬೆಟ್ಟ ಹತ್ತುವುದು ಹಾಗು ಪ್ರಯಾಣ ಮಾಡುವುದೆಂದರೆ ನನಗೆ ಹೆಚ್ಚು ಆಸಕ್ತಿ ಮತ್ತು ಅವುಗಳು ನನಗೆ ಸಂತೋಷ ನೀಡುತ್ತಾ ನನ್ನ ಒತ್ತಡಗಳನ್ನು ಸುಧಾರಿಸುವುದಕ್ಕೆ ಸಹಾಯ ಮಾಡುತ್ತದೆ.
ಇದು ನನ್ನ ಪರಿಚಯವಾಗಿತ್ತು.
ವಂದನೆಗಳು.
2olk5nbkfbitnmymut763qsnqsxtr52
ಸದಸ್ಯ:Harsha2440247/ನನ್ನ ಪ್ರಯೋಗಪುಟ
2
174869
1307648
1307475
2025-06-28T15:58:21Z
Harsha2440247
93878
1307648
wikitext
text/x-wiki
ವೈಯಕ್ತಿಕ ಹಿನ್ನೆಲೆ:
ನನ್ನ ಹೆಸರು ಹರ್ಷ ವಿ ರೆಡ್ಡಿ ನಾನು 2006ರ ಮೇ 30ರಂದು ಬೆಂಗಳೂರಿನ ಅತ್ತಿಬೆಲೆ ಆನೇಕಲ್ ತಾಲೂಕು ಜನಿಸಿದೆ.ನಾನು ಶಾಂತಿಯುತ, ಬೆಸುಗೆಯೊಂದಿಗೆ ಬೆಳೆದ ಹುಡುಗಿ. ನಾನು ನನ್ನ ಕುಟುಂಬದ ಪ್ರೀತಿ ಮತ್ತು ಬೆಂಬಲದಿಂದ ಸಾಕಷ್ಟು ಪ್ರೇರಣೆ ಪಡೆದಿದ್ದೇನೆ.
ಕುಟುಂಬ ಮತ್ತು ಸ್ನೇಹಿತರು:
ನಾನು ನನ್ನ ಕುಟುಂಬಕ್ಕೆ ಭಾವನಾತ್ಮಕವಾಗಿ ಜೋಡಿಸಲ್ಪಟ್ಟಿದ್ದೇನೆ. ನಾವು ೫ ಜನ ಇರುತ್ತೆವೆ. ನಮ್ಮ ಅಮ್ಮ,ಅಜ್ಜಿ,ತಾತ, ಅಮ್ಮಮ್ಮ ,ಹಾಗು ಪುಟ್ಟ ನಾಯಿ. ಇದು ನಮ್ಮಚಿಕ್ಕ ಕುಟುಂಬ ಚೊಕ್ಕ ಕುಟುಂಬ. ನಾನು ಅವರ ಮೇಲೆ ನಿರ್ಭರವಾಗಿರುವುದಕ್ಕೆ ನನಗೆ ಯಾವ ಬೇದವೂ ಇಲ್ಲ. ನಾನು ಬದುಕುತ್ತಿರುವುದು ಅವರಿಂದ ಮತ್ತು ಅವರಿಗಾಗಿ. ನನ್ನ ಜೀವನದ ಮುಖ್ಯ ಗುರಿಯೇ ಅಂದರೆ ಅವರ ಎಲ್ಲಾ ಕನಸುಗಳನ್ನು ನನಸಾಗಿಸುವುದು. ನನ್ನ ಅಮ್ಮನ ಹೆಸರು ಶಿಲ್ಪ, ಯಾವಾಗಲೂ ನನ್ನ ಮೊದಲ ಸ್ಫೂರ್ತಿ. ನನ್ನ ಅತ್ಯುತ್ತಮ ಸ್ನೇಹಿತೆಯಂತಿದ್ದು, ನನ್ನ ಜೀವನದ ಪ್ರತಿಯೊಂದು ಸಂಗತಿಯನ್ನು ಆಕೆಯೊಂದಿಗೆ ಹಂಚಿಕೊಳ್ಳುತ್ತೇನೆ. ನಾನು ದಿನವೆಲ್ಲಾ ಕಾಲೇಜು ಮುಗಿಸಿ ಬಂದ ಮೇಲೆ ಕನಿಷ್ಟ 10 ನಿಮಿಷ ಆಕೆಯೊಂದಿಗೆ ಮಾತನಾಡದೆ ಇದ್ದರೆ ನನ್ನ ದಿನ ಸಂಪೂರ್ಣಗೊಂಡಂತೆ ಅನುಭವವಾಗುವುದಿಲ್ಲ. ಆಕೆಯ ಪ್ರೀತಿ ಮತ್ತು ಬೆಂಬಲವೇ ನನ್ನ ಆಧಾರ. ನನ್ನ ವಿದ್ಯಾಭ್ಯಾಸ, ವೃತ್ತಿ ಅಥವಾ ನನ್ನ ಕಲೆ ಏನೇ ಇರಲಿ, ಅಮ್ಮನ ಪ್ರೋತ್ಸಾಹ ನನ್ನನ್ನು ಸದಾ ಮುಂದಕ್ಕೆ ಒಯ್ಯುತ್ತದೆ.ನನ್ನ ಕುಟುಂಬವು ನನ್ನ ಪ್ರೇರಣೆಯ ಮೂಲ ಮತ್ತು ನನ್ನ ಎಲ್ಲ ಸಾಧನೆಗಳಿಗೆ ಕಾರಣವಾಗಿದೆ. ನಮ್ಮ ಅಜ್ಜಿ,ತಾತ, ಅಮ್ಮಮ್ಮ ,ಹಾಗು ಪುಟ್ಟ ನಾಯಿ.ಅಜ್ಜಿಯಾ ಹೆಸರು ಸುನಂದಮ್ಮ , ತಾತ ಹೆಸರು ಭದ್ರ ರೆಡ್ಡಿ , ಅಮ್ಮಮ್ಮ ಹೆಸರು ರುಕ್ಮಿಣಿ. ನನಗೆ ದುಃಖ,ಸಂತೋಷ್, ಎಲ್ಲ ತರಹ ವಿಚಾರವನ್ನು ಹಂಚಿಕೊಳಲು ,ಮನಸಿಗೆ ತುಂಬ ಹತ್ತಿರವಾದ ವ್ಯಕ್ತಿ ಅವಳ ಹೆಸರು ಮೈತ್ರಿ . ಮನೆಯಲಿ ಏನಾದರೂ ನನಗೆ ಬೇಜಾರಆದರೆ , ದುಃಖವಾದರೆ ನಾನು ನಾಯಿ ಜೊತೆ ಅಟ್ಟಾಡುಕೊಂಡು ದುಃಖವನು ಕಳೆದ್ದುಕೊಳ್ಳುತೇನೆ ಮನೆಯಲಿ ಬಹಳಷ್ಟು ಸಮಯವನ್ನು ನಾಯಿಜೊತೆ ಸಮಯ ಕಳೆಯುತೇನೆ
ಸ್ನೇಹಿತರು ನನ್ನ ಜೀವನದ ಮತ್ತೊಂದು ಪ್ರಮುಖ ಅಂಶ. ನಾನು ನನ್ನ ಶಾಲಾ ಮತ್ತು ಪಿಯುಸಿ ದಿನಗಳಲ್ಲಿ ಉತ್ತಮ ಸ್ನೇಹಿತರು ಹೊಂದಿದ್ದು, ಅವರೆಲ್ಲರೂ ನನ್ನ ಜೀವನದ ಅನಿವಾರ್ಯ ಭಾಗವಾಗಿದ್ದಾರೆ. ನಿಸರ್ಗ, ಶ್ರೇಯ , ವರ್ಷಿಣಿ , ನಿಹಾರಿಕಾ ನನ್ನ ಶಾಲಾ ದಿನಗಳಲ್ಲಿ ನನ್ನ ಶಕ್ತಿಯ ಮೂಲ. ಪಿಯುಸಿಯ ಮೈತ್ರಿ , ನಿಸರ್ಗ , ಶ್ರೇಯ , ಧನುಷ್ .ನನ್ನ ಜೀವನದ ಅವಿಭಾಜ್ಯ ಅಂಶಗಳಾಗಿ ಉಳಿದಿದ್ದಾರೆ. ಮೈತ್ರಿ ನನ್ನ ಅತ್ಯಂತ ಆಪ್ತ ಸ್ನೇಹಿತೆ. ನಮ್ಮ ನಡುವಿನ ಹಾಸ್ಯದ ಹೊನಲುಗಳು, ಶಕ್ತಿಯ ತಾಣವಾಗಿದ್ದವು. ನನ್ನ "ಹ್ಯೂಮನ್ ಡೈರಿ".
ನನಗೆ ಚಿಕವಯಸ್ಸಿನಿಂದಲೂ ಕ್ರೀಡೆ ಎಂದರೆ ಬಹಳ ಇಷ್ಟ ,ನನಗೆ ಇಷ್ಟವಾದ ಕ್ರೀಡಾ ಥ್ರೋಬಾಲ್ ಆಡುವುದು ,ಅದು ನನಗೆ ಖುಷಿ ಉತ್ಸಾಹವನು ನೀಡುತ್ತದೆ .ನಾನು ಎಂಟನೇ ತರಗತಿಯಲಿ ಓದುತ್ತಿರುವಾಗ ಥ್ರೋಬಾಲ್ ಆಟಆಡಲು ಬೇರೆ ಜಿಲ್ಲೆಗೆ ಹೋಗಿ
ಸ್ಪರ್ಧೆಯಲಿ ಭಾಗವಹಿಸಿದೆ,ಅ ಆಟದಲಿ ಅಡಿ ನಮಗೆ ಪ್ರಥಮ ಸ್ಥಾನ ದೊರಕಿತು ,ನಮಗೆ ಬಂಗಾರದ ಪದಕ ನೀಡಿದರು. ನಾವು ಆಟದಲಿ ಗೆದಿರುವುದರಿಂದ ನಮಗೆ ಇನ್ನು ಉತ್ಸಾಹ ಹೆಚ್ಚಾಗಿರುವುದರಿಂದ ನಾವು ರಾಜ್ಯ ಮಟ್ಟದಲಿ ಹೋಗಿ ಅಡಿ ನಮ ಶಾಲೆಗೆ ಇನ್ನು ಒಳ್ಳೆ ಹೆಸರು ತಂದು ಕೊಡಬೇಕೆಂದು ನಮಗೆ ಇನ್ನು ಉತ್ಸಾಹ ಹೆಚ್ಚಾಗಿತ್ತು.ಅದೇ ರೀತಿಯಲ್ಲಿ ನಾವು ಹೋಗಿ ರಾಜ್ಯ ಮಟ್ಟದಲಿ ಅಡಿ ಪ್ರಥಮ ಸ್ತನದಲಿ ಗೆದೆವು. ಇ ಕ್ರೀಡೆ ಯಲಿ ಇರುವ ಉತ್ಸಾಹ ಎಂದಿಗೂ ಕಡಿಮೆ ಆಗುವುದಿಲ.
ಶಾಲಾ ದಿನಗಳು:
ನನ್ನ ಶಾಲಾ ದಿನಗಳು ನನ್ನ ಜೀವನದ ಬೆಚ್ಚಗಿನ ನೆನಪುಗಳಾಗಿವೆ.ಶ್ರೀ ಚೈತನ್ಯ ಟೆಕ್ನೋ ಶಾಲೆಯಲಿ ನನ್ನ ಜ್ಞಾನಪ್ರದಾನದ ಮೂಲವಾಗಿದೆ. ಶಾಲಾ ಪ್ರಾರ್ಥನೆಗಳು, ಗುಂಪು ವ್ಯಾಯಾಮಗಳು, ಚಿಟ್ ಬರೆದು ಮಾತನಾಡುವ ಕಲಾ ಪಾಠಗಳು, ಮತ್ತು ಕ್ಲಾಸ್ ಒಕ್ಕೂಟ ಇವೆಲ್ಲವೂ ನನ್ನ ಅವಿಸ್ಮರನೀಯ ನೆನಪುಗಳು.ಶಾಲಾ ದಿನಗಳಲ್ಲಿ ಸ್ನೇಹಿತರು ಮತ್ತು ಶಿಕ್ಷಕರೊಂದಿಗೆ ನನ್ನ ಪಾಠಗಳು ಹಳೆಯ ಅನುಭವವನ್ನು ನೀಡಿದವು.
ಪಿಯುಸಿ ದಿನಗಳು:
ನಾನು ನನ್ನ ಪಿಯುಸಿ ಶಿಕ್ಷಣವನ್ನು ಶ್ರೀ ಚೈತನ್ಯ ಪೀಯು ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಅಲ್ಲಿ ಪ್ರಾರಂಭದಲ್ಲಿ ಪರಿಸರವನ್ನು ಹೊಂದಿಕೊಳ್ಳುವುದು ಅಷ್ಟು ಸುಲಭವಿರಲಿಲ್ಲ, ಆದರೆ ಸಮಯದೊಂದಿಗೆ ನಾನು ನನ್ನನ್ನು ಹೊಂದಿಸಿಕೊಂಡೆ. ಪಿಯುಸಿ ದಿನಗಳಲ್ಲಿ ನಾನು ಮೈತ್ರಿ
, ನಿಸರ್ಗ, ಶ್ರೇಯ ಅವರೊಂದಿಗೆ ಹಲವಾರು ಪಾಠಗಳನ್ನು ಕಲಿಯುವುದರೊಂದಿಗೆ ಹೊಸ ನೆನಪುಗಳನ್ನು ನಿರ್ಮಿಸಿದೆ. ನಾವೆಲ್ಲರೂ ಪಾಠಗಳು, ಥ್ರೋಬಾಲ್ಚ,ಭಾಗವಹಿಸಿದ್ದೇವೆ. ಪ್ರತಿಯೊಂದು ಕೊನೆಯ ಹಂತದಲ್ಲಿ ನಾವು ಒಟ್ಟಿಗೆ ಒಳ್ಳೆಯ ಅಂಕಗಳನ್ನು ಗಳಿಸಿದ್ದೇವೆ. ಪಿಯುಸಿ ದಿನಗಳು ನನಗೆ ಉತ್ತಮ ಗೆಳೆಯರನ್ನು ಮಾತ್ರವಲ್ಲ, ಜೀವನದ ಅತ್ಯುತ್ತಮ ನೆನಪುಗಳನ್ನು ನೀಡಿವೆ.
ಪದವಿ ಜೀವನ:
ನಾನು ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ (computer science and statistics)ಮಾಡುತ್ತಿದ್ದೇನೆ. ಪ್ರಾರಂಭದಲ್ಲಿ ಚಿತ್ರಗಳಲ್ಲಿ ಕಾಣುವಂತೆ ಕಾಲೇಜು ಜೀವನ ಬಣ್ಣ ಬಣ್ಣವಾಗಿರುತ್ತೆಂದುಕೊಂಡಿದ್ದೆ. ಆದರೆ, ಶೀಘ್ರದಲ್ಲೇ ವಾಸ್ತವ ಜೀವನವು ಬೇರೆ ಎತ್ತರವಿರುತ್ತದೆ ಎಂಬುದು ನನಗೆ ಅರಿವಾಯಿತು. ಆದರೆ, ಈ ಹಂತವು ನನಗೆ ನನ್ನ ಜೀವನದ ಗುರಿಗಳನ್ನು ಸ್ಪಷ್ಟಪಡಿಸಲು ಸಹಾಯ ಮಾಡಿತು. ನನ್ನ ಜೀವನದ ದಾರಿಯನ್ನು ಪರಿಷ್ಕರಿಸಲು ಈ ಹಂತವು ಮಹತ್ವದ್ದಾಗಿದೆ.
ನನ್ನ ಕಲೆ ಮತ್ತು ವೃತ್ತಿ ಎರಡರಲ್ಲೂ ಪೂರ್ಣತೆಯನ್ನು ತಲುಪಲು ಪರಿಶ್ರಮಿಸುತ್ತಿದ್ದೇನೆ. ನನ್ನ ಜೀವನದ ತಾಣವು ಕುಟುಂಬ, ಸ್ನೇಹಿತರು, ಮತ್ತು ನನ್ನ ಆಸಕ್ತಿಗಳ ಮೇಲೆ ಕಟ್ಟಿಕೊಂಡಿದೆ. ನಾನು ಯೋಗ್ಯ ಕಠಿಣ ಪರಿಶ್ರಮ ಮೂಲಕ ನನ್ನ ಜೀವನದ ಪ್ರತಿ ಹಂತದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವು ಗುರಿಯಗೆದೇ.
tsgp978ezw7fgwn35gv9fv5okrpehhi
ಸದಸ್ಯ:2440649pranamyanavada/ನನ್ನ ಪ್ರಯೋಗಪುಟ
2
174888
1307671
1307532
2025-06-29T03:35:20Z
2440649pranamyanavada
93874
1307671
wikitext
text/x-wiki
'''ನನ್ನ ಪರಿಚಯ'''
ನನ್ನ ಹೆಸರು ಪ್ರಣಮ್ಯ ಮಂಜುನಾಥ ನಾವಡ. ನಾನು ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದಲ್ಲಿ ಇರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ , ೨೦೦೬ನೆ ವರ್ಷ ,ಮೇ ತಿಂಗಳಿನ ೪ನೇ ದಿನಾಂಕದಂದು ಜನಿಸಿದೆನು. ನನ್ನ ತಂದೆಯ ಹೆಸರು ಮಂಜುನಾಥ ಗಣಪತಿ ನಾವಡ. ಅವರು ಬೆಂಗಳೂರಿನಲ್ಲಿ ಇರುವ ಪ್ರಸಿದ್ಧ ಕಂಪನಿಯಲ್ಲಿ ಎಂಜಿನೀರಾಗಿ ಸೇವಾ ಸಲ್ಲಿಸುತಿದ್ದಾರೆ . ನನ್ನ ತಾಯಿಯ ಹೆಸರು ಪಾರ್ವತಿ ಮಂಜುನಾಥ ನಾವಡ. ಅವರು ನನ್ನ ಹುಟ್ಟೂರಿನಲ್ಲಿ ಇರುವ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ಸಲ್ಲಿಸುತಿದ್ದಾರೆ. ನಾನು ನನ್ನ ತಂದೆ ತಾಯಿಯರಿಗೆ ಒಬ್ಬರೇ ಮುದ್ದಿನ ಮಗಳು. ನನಗೆ ನನ್ನ ತಂದೆ ತಾಯಿಯರ ಜೊತೆಗೆ ಸಮಯ ಕಳೆಯುವುದು ಹಾಗು ಪ್ರವಾಸಕ್ಕೆ ಹೋಗುವುದು ನನಗೆ ಸಂತೋಷ ನೀಡುತದೆ.
ನಮ್ಮದು ದೊಡ್ಡ ಮತ್ತು ಅವಿಭಕ್ತ ಕುಟುಂಬ. ನನ್ನದು ೨೫ ಜನರಿಂದ ಕೂಡಿದ ಸುಂದರ ಕುಟುಂಬ. ಈ ಸುಂದರ ಮನೆಯು ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಣ್ಣ, ಅತ್ತಿಗೆ , ತಮ್ಮ ಮತ್ತು ತಂಗಿಯರಿಂದ ತುಂಬಿದೆ. ನನ್ನ ಮನೆಯು ಅಘನಾಶಿನಿ ಎಂಬ ನದಿಯ ದಡದ ಮೇಲೆ ಕಟ್ಟಲಾಗಿದ್ದು, ಸುತ್ತಲೂ ಸುಂದರವಾದ ಹಸಿರು ಪರಿಸರವಿದೆ. ಆಶರ್ಯವೇನೆಂದರೆ, ಮನೆಯ ಹತ್ತಿರದಲ್ಲೇ ಅಘನಾಶಿನಿ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಪ್ರತಿನಿತ್ಯವೂ ನಾನು ಸುಂದರವಾದ ಸೂರ್ಯಾಸ್ತವನ್ನು ನೋಡುತ್ತೇನೆ. ಈ ಸುಂದರವಾದ ಪ್ರಕ್ರತಿ ಮತ್ತು ಮನೆಯಲ್ಲವರ ಪ್ರೀತಿ ನನ್ನಲ್ಲಿ ಯಾವಾಗಲೂ ಖುಷಿ ಮತ್ತು ಚೈತನ್ಯವನ್ನು ತುಂಬುತ್ತದೆ.
ಈ ನನ್ನ ತವರೂರಿನಲ್ಲಿ ನನಗೆ ತುಂಬಾ ಗೆಳತಿಯರಿದ್ದಾರೆ. ನಾನು ಚಿಕ್ಕವಳಿದ್ದಾಗ ಗೆಳತಿಯರೊಂದಿಗೆ "ಕುಂಟೆಬಿಲ್ಲೆ,ಕೊಕೊ,ಲಗೋರಿ " ಆಟವಾಡುತ್ತಿದೆ. ರಜಾದಿನಗಳಲ್ಲಿ ನಾನು ಮತ್ತು ಗೆಳತಿಯರು ಕಾಗದದಿಂದ ಚಿಕ್ಕ ಚಿಕ್ಕ ದೋಣಿಗಳನ್ನು ಮಾಡಿ, ಅವುಗಳನ್ನು ನದಿಯ ನೀರಿನ್ಲಲಿ ಬಿಟ್ಟು ಖುಷಿಪಡುತ್ತಿದ್ದೇವು. ಆ ನನ್ನ ಊರಿನಲ್ಲಿ ಪ್ರತಿ ವರ್ಷವೂ ಜಾತ್ರೆ ನಡೆಯುತ್ತಿತ್ತು. ನಾನು ಮತ್ತು ಗೆಳತಿಯರು ಕೂಡಿ ಪ್ರತಿ ವರ್ಷವೂ ತಪ್ಪದೆ ಜಾತ್ರೆಗೆ ಹೋಗುತ್ತಿದೆವು. ಜಾತ್ರೆಯಲ್ಲಿ ನಾವೆಲ್ಲರೂ, ಆಟಿಕೆಗಳನ್ನು ಮತ್ತು ಸಿಹಿ ತಿಂಡಿಗಳಾದ "ಜಿಲೇಬಿ, ಲಾಡು, ಮಿಠಾಯಿ " ಗಳನ್ನು ಖರೀದಿಸಿ ಖುಷಿಪಡುತ್ತಿದ್ದೇವು. ಈಗಲೂ ನನಗೆ ಸಿಹಿ ತಿಂಡಿಗಳೆಂದರೆ ತುಂಬಾ ಇಷ್ಟ. ಆ ದಿನಗಳನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಹಾಗೇಯೇ, ಇಂದಿಗೂ ನಾನು ಪ್ರತಿ ವರ್ಷ ತಪ್ಪದೆ ನನ್ನ ಊರಿನ ಜಾತ್ರೆಗೆ ಹೋಗಿ, ನನ್ನೆಲ್ಲರ ಗೆಳತಿಯರೊಂದಿಗೆ ಸಮಯ ಕಳೆಯುತ್ತೇನೆ. ಆ ಹಿಂದಿನ ದಿನಗಳು ಇಂದಿಗೂ ಚಿರಸ್ಮರಣೀಯ.
ನನ್ನ ಮನೆಯ ಹಿರಿಯರಾದ ಅಜ್ಜ-ಅಜ್ಜಿಯರು, ಪ್ರತಿ ನಿತ್ಯ "ರಾಮಾಯಣ, ಮಹಾಭಾರತ ಮತ್ತು ಪಂಚತಂತ್ರದ " ಕಥೆಗಳನ್ನು ಹೇಳಿ, ಅಲ್ಲಿ ಬರುವ ಆದರ್ಶ ವ್ಯಕ್ತಿಗಳ ಬಗ್ಗೆ ಪರಿಚಯಿಸುತ್ತಿದ್ದರು. ಇದರೊಂದಿಗೆ ನನಗೆ ದೇವರ ಸ್ಲೋಕಗಳನ್ನು ಅಭ್ಯಾಸಮಾಡಿಸುತ್ತಿದ್ದರು. ನನಗೆ ಗುರು ಹಿರಿಯರು ಎಂದರೆ ತುಂಬಾ ಗೌರವ ಮತ್ತು ಅವರೆಲ್ಲರನ್ನು ಪೂಜ್ಯ ಭಾವನೆಯಿಂದ ನೋಡುತ್ತೇನೆ.
ನಮ್ಮ ಮನೆಯಲ್ಲಿ ಪ್ರತಿ ವರ್ಷವೂ "ಮಕರ ಸಂಕ್ರಾಂತಿ,ಯುಗಾದಿ, ಗಣೇಶ ಚತುರ್ಥಿ,ನವರಾತ್ರಿ, ದೀಪಾವಳಿ" ಹಬ್ಬಗಳನ್ನು ಮನೆಯವರೆಲ್ಲರೂ ಸೇರಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ. ಆ ಹಬ್ಬದ ದಿನಗಳಲ್ಲಿ, ನಾನು ಅಜ್ಜ-ಅಜ್ಜಿ ಯರ ಜೊತೆಗೆ ಕುಳಿತು ವಿಶೇಷ ಭೋಜನ ಸವಿಯುತ್ತಿದ್ದೆ. ನನ್ನ ಮನೆಯಲ್ಲಿ, ಹಬ್ಬದ ದಿನಗಳಂದು ಸಿಹಿ ತಿಂಡಿಗಳಾದ "ಹೋಳಿಗೆ, ಸಿಹಿ ಕಡಬು, ಮೋದಕ,ಪಾಯಸ, ಪಂಚಕಜ್ಜಾಯ" ಗಳನ್ನು ಮಾಡುತ್ತಾರೆ.
ನನ್ನ ಮನೆಯು ಪ್ರಕೃತಿಯ ಮಾಡಿಲ್ಲಲಿರುವುದರಿಂದ, ನನಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಇಷ್ಟ. ನಾವು ಬೆಕ್ಕು, ನಾಯಿ ಮತ್ತು ಹಸುಗಳನು ಸಾಕಿರುತ್ತೇವೆ. ಬೆಕ್ಕು ಮತ್ತು ನಾಯಿಗಳೊದಿಗೆ ಆಟವಾದುದೆಂದರೆ ನನಗೆ ತುಂಬಾ ಇಷ್ಟ.
ನನ್ನ ಮನೆಯ ಮುಂದೆ ಸುಂದರವಾದ ಹೂವಿನ ತೋಟ ಇದೆ. ಅಲ್ಲಿ ನಾವು ವಿದವಿದವಾದ ಬಣ್ಣದ ಗುಲಾಬಿ, ದಾಸವಾಳ,ನಿತ್ಯಪುಷ್ಪ ಮತ್ತು ತುಳಸಿ ಗಿಡಗಳನ್ನು ಬೆಳೆದ್ದಿದೇವೆ.
ನನ್ನ ಆ ಆರು ವರ್ಷದ ಬಾಲ್ಯದ ಜೀವನದ ನಂತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು, ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದೆನು. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ತಪೋವನ ಪ್ರೌಢಶಾಲೆಯಲ್ಲಿ ಒಂದರಿಂದ ಮುರನೇ ತರಗತಿಯವರೆಗೆ ಹಾಗು ಪೊದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಾಲ್ಕನೆಯ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುತ್ತೇನೆ. ನನಗೆ ನನ್ನ ಮಾತೃಭಾಷೆಯಾದ ಕನ್ನಡದ ಜೊತೆಗೆ, ಇಂಗ್ಲಿಷ್ ಮತ್ತು ಹಿಂದಿಯನ್ನು ಸುಲಭವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರುತ್ತದೆ. ನನ್ನ ಶಾಲೆಯ ದಿನಗಳು ಬಹಳ ಸುಂದರ ಹಾಗೂ ಮಸ್ತಿಯಿಂದ ಕೂಡಿದ್ದವು. ನಾನು ಎಲ್ಲಾ ಶಿಕ್ಷಕರ ಪ್ರೀತಿಪಾತ್ರಳಾಗಿದ್ದೆ. ವಿಜ್ಞಾನ ಮತ್ತು ಕನ್ನಡ ನನ್ನ ಅಚ್ಚುಮೆಚ್ಚಿನ ವಿಷಯಗಳು. ನನಗೆ ಓದುವುದರ ಜೊತೆಗೆ ನ್ರತ್ಯ ಹಾಗೂ ಚಿತ್ರಕಲೆಯಲ್ಲಿ ಕೂಡ ಆಸಕ್ತಿ ಇದ್ದ ಕರಣ, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹಳ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ನನಗೆ ಭರತನಾಟ್ಯದಲ್ಲಿ ಆಸಕ್ತಿ ಇದ್ದುದರಿಂದ, ಕಲಿಕೆಯ ಸಂಧರ್ಭದಲ್ಲಿ ಬೆಂಗಳೂರಿನ ಟೌನ್ ಹಾಲ್ , ಬನಶಂಕರಿ ದೇವಸ್ಥಾನ ಮುಂತಾದ ಸ್ಥಳಗಳಲ್ಲಿ ನಾನು ಭರತನಾಟ್ಯ ಪ್ರದರ್ಶನ ನೀಡಿರುತ್ತೇನೆ. ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ, ನಾನು ಭರತನಾಟ್ಯದಲ್ಲಿ ಪ್ರಥಮ ಹಂತದ ಪರೀಕ್ಷೆ ಹಾಗು ಕರಾಟೆಯಲ್ಲಿ ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುತ್ತೇನೆ. ಇದರೊಂದಿಗೆ ೧೦ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು(೯೬%) ಪಡೆದು ನನ್ನ ತಂದೆ ತಾಯಿಯರ ಮೆಚ್ಚುಗೆಗೆ ಪಾತ್ರನಾದೆನು.
ನಾನು ನನ್ನ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಉಡುಪಿಯಲ್ಲಿರುವ "ವಿದ್ಯೋದಯ ಪದವಿ ಪೂರ್ವ ವಿದ್ಯಾ ಸಂಸ್ಥೆ " ಯಲ್ಲಿ ಮುಂದುವರಿಸಿ ವಿಜ್ಞಾನ ವಿಷಯದಲ್ಲಿ ೯೭% ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದೇನೆ. ಆ ನನ್ನ ಎರಡು ವರ್ಷದ ಕಲಿಕೆಯ ಸಮಯದಲ್ಲಿ ಬಹಳ ಸ್ಪರ್ದಾತಕ ಚಟುವಟಿಕೆಗಳಾದ "ಆಶು ಭಾಷಣ, ಪ್ರಭಂದ ಬರೆಯುವದು, ರಂಗೋಲಿ ಬಿಡಿಸುವುದು" ರಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತೇನೆ. ಅದರ ಜೊತೆಗೆ ನಾನು ಬಹಳ ಸಲ ವಿದ್ಯಾ ಸಂಸ್ಥೆಯವತಿಯಿಂದ ಆಯೋಜಿಸಿದ ವಿಜ್ಞಾನ ಮೇಳಗಳಲ್ಲಿ , ಮಾದರಿ ತಯಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ
ನಾನು ಕಲಿತ ವಿದ್ಯಾ ಸಂಸ್ಥೆಯು ಜಗತ್ಪ್ರಸಿದ್ದ "ಶ್ರೀಕೃಷ್ಣ ದೇವಾಲಯದ" ಹತ್ತಿರವಿರುದರಿಂದ, ರಜಾ ದಿನಗಳ್ಲಲಿ ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗವಹಿಸುತ್ತಿದೆ. ಈ ರೀತಿಯ ಚಟುವಟಿಕಿಗಳು ನನ್ನನು ತುಂಬಾ ಉತ್ಸಹ ಭರಿತವಾಗಿರುಸಿರುತ್ತಿತ್ತು. ಉಡುಪಿಯು "ಯಕ್ಷಗಾನ" ಕಲೆಗೆ ಪ್ರಸಿದ್ಧವಾದ್ದುದ್ದರಿಂದ ನನಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಮೂಡಿತು . ಭಾನುವಾರ ಮತ್ತು ರಾಜ ದಿನಗಳಲ್ಲಿ ತಪ್ಪದೆ ಯಕ್ಷಗಾನ ಪ್ರದಶನವನ್ನು ನೋಡುತಿದ್ದೆ. ನನ್ನ ಕಲಿಕೆಯ ಸಂದರ್ಭದಲ್ಲಿ ನಾನು "ವಿದ್ಯಾಲಯದ ಕನ್ನಡ ಮಂಡಳಿಯ " ಅಧ್ಯಕ್ಷೆಯಾಗಿರುವ ಕಾರಣ, ಕನ್ನಡಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ನಿಯೋಜಿಸುವುದು ಹಾಗು ಕನ್ನಡವನ್ನು ಪ್ರೋತ್ಸಾಹಿಸುವದರಲ್ಲಿ ಆಸಕ್ತಿ ಕಂಡುಕೊಂಡೆನು.
ಕಲಿಕೆಯಲ್ಲಿ ಆಸಕ್ತಿ ಹೊಂದಿರುವ ನಾನು, ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಥೆಯಾದ "ಕ್ರೈಸ್ಟ್ ವಿಶ್ವವಿದ್ಯಾಲದಲ್ಲಿ" ಜೈವಿಕ ತಂತ್ರಜ್ಞಾನ ಮತ್ತು ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರವೇಶ ಪಡೆದು ನನ್ನ ಮೊದಲನೇ ವರ್ಷದ ಶಿಕ್ಷಣವನ್ನು ಉನ್ನತ ಶ್ರೇಯಾಂಕದೊಂದಿಗೆ ಪೂರ್ಣಗೊಳಿಸಿ ,ಎರಡನೇ ವರ್ಷದ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ಬೇಸಿಗೆಯ ರಜಾದಿನಗಳಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದ ವತಿಯಿಂದ ನಾಲ್ಕು ವಾರದವರೆಗೆ ಬೆಂಗಳೂರಿನ ಪ್ರತಿಷ್ಠಿತ "ಸೇಂಟ್ ಜಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ" ಯಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವ ಅವಕಾಶ ದೊರಕಿತು. ಹೀಗೆಯೇ ನನ್ನ ವಿದ್ಯಾಭ್ಯಾಸವನ್ನು ಜೈವಿಕತಂತ್ರಜ್ಞಾನ ವಿಷಯದಲ್ಲಿ ಸಂಶೋಧನಾ ಆಧಾರಿತ ಅಧ್ಯಯನವನ್ನು ನಡೆಸಿ, ಡಾಕ್ಟರೇಟ್ ಪದವಿಯನ್ನು ಪಡಯುವುದು ನನ್ನ ಮುಂದಿನ ಗುರಿ. ತದನಂತರ ಜೈವಿಕತಂತ್ರಜ್ಞಾನ ವಿಷಯದಲ್ಲಿ ಮತ್ತಷ್ಟು ಸಂಶೋಧನೆಯನ್ನು ಮಾಡುವುದು ಮತ್ತು ದೇಶದ ಇತರೆ ಪ್ರದೇಶಗಳನ್ನು ವೀಕ್ಷಿಸಿ, ಅಲ್ಲಿಯ ಸಂಪ್ರದಾಯವನ್ನು ಅರಿಯುವುದು ನನ್ನ ಕನಸು.
69jsvdgl9bnfs5s5pi56u8gkqeg892s
ಸದಸ್ಯ:2440153siric/ನನ್ನ ಪ್ರಯೋಗಪುಟ
2
174889
1307693
1307495
2025-06-29T10:49:24Z
2440153siric
93887
1307693
wikitext
text/x-wiki
'''ಸ್ವಪರಿಚಯ'''
'''ಪರಿಚಯ:'''
ನನ್ನ ಹೆಸರು ಸಿರಿ.ಸಿ . ಈಗ ನನಗೆ ೧೯ ವರ್ಷಗಳು. ನಾನು ಇದೇ ಬೆಂಗಳೂರಿನವಳು. ನನ್ನ ತಂದೆಯ ಹೆಸರು ಚೇತನ್ ಕುಮಾರ್.ಏ, ತಾಯಿ ನೀಲಾಂಬಿಕೆ.ಬಿ. ನನಗೆ ಒಬ್ಬಳು ತಂಗಿಯೂ ಇದ್ದಾಳೆ. ಅವಳ ಹೆಸರು ನುಡಿ.ಸಿ. ನಮ್ಮ ತಂದೆ ಕನ್ನಡಾಭಿಮಾನಿ ಅದಕ್ಕೆ ನನ್ನ ಮತ್ತು ನನ್ನ ತಂಗಿಯ ಹೆಸರನ್ನು 'ಸಿರಿ ನುಡಿ 'ಎಂದು ಇಟ್ಟಿದ್ದಾರೆ.ನನ್ನ ತಂದೆ ಒಬ್ಬ ಪೊಲೀಸ್ ಆಫೀಸರ್ ಮತ್ತು ತಾಯಿ, ಹಿಂದೆ ಕನ್ನಡ ಶಿಕ್ಷಕಿಯಾಗಿದ್ದರು ಆದರೆ ಈಗ ಗೃಹಿಣಿಯಾಗಿದ್ದಾರೆ. ನನ್ನ ತಂದೆ ತಾಯಿ, ನಾನು ಮತ್ತು ನನ್ನ ತಂಗಿಗೆ ಸಣ್ಣ ವೈಯಸ್ಸಿನಿಂದಲೇ ಉನ್ನತವದು ಗುಣಗಳನ್ನು ತಮ್ಮ ಮಾತುಗಳಿಂದಷ್ಟೇ ಅಲ್ಲ ತಮ್ಮ ನಡುವಳಿಕೆಗಳಿಂದ ತಿಳಿಸಿದ್ದಾರೆ. ನಾನು ಮುಂದೆ ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯಾದರೆ ಅದು ನನ್ನ ತಂದೆ ತಾಯಿಯ ಪ್ರೇರಣೆಯಿಂದಲೇ. ನಾನು ಮತ್ತು ನನ್ನ ತಂಗಿಯನ್ನು ನೋಡಿಕೊಳ್ಳಲು ನನ್ನ ತಾಯಿ ತಮ್ಮ ವೃತ್ತಿಯನ್ನು ಬಿಟ್ಟರು, ಅವರ ಪ್ರೀತಿ ಮತ್ತು ತ್ಯಾಗಕ್ಕಾಗಿ ನಾನು ಸದಾ ಋಣಿಯಾಗಿರುತ್ತೇನೆ. ನಮ್ಮದು ಒಂದು ವಿಭುಕ್ತ ಪರಿವಾರ, ಸುಶಿಕ್ಷಿತ ಮನೆಯವರು, ಹಾಗಾಗಿ ನಮ್ಮನ್ನು ಉನ್ನತ ಶಿಕ್ಷಿತರಾಗಿಸಲು ಒಳ್ಳೆಯ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸಿದರು.
'''ಶಿಕ್ಷಣ:'''
ನಾನು ನನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಸ್.ಎಫ್.ಎಸ್ ಶೆಲ್ಲೆಯಲ್ಲಿ ಪ್ರಾರಂಭಿಸಿದೆ, ನಂತರ ಎಸ್.ಎಫ್.ಎಸ್ ಅಕಾಡೆಮಿಯಲ್ಲಿ ಮಾಧ್ಯಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಮುಗಿಸಿದೆ. ಶಾಲೆಯಲ್ಲಿ ನಾನು ತುಂಬಾ ಚುರುಕಿನ ವಿದ್ಯಾರ್ಥಿ, ಓದಿನಲ್ಲಿಯೂ, ಕ್ರೇಡೆಯಲ್ಲಿಯೂ ಸದಾ ಮುಂದು. ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಎಲ್ಲ ಆಟಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಅಥ್ಲೆಟಿಕ್ಸ್ ಮತ್ತು ಬ್ಯಾಸ್ಕೆಟ್ಬಾಲ್ ನನ್ನ ನೆಚ್ಚಿನ ಆಟಗಳಾಗಿದ್ದವು. ಇವುಗಳಿಂದ ನನಗೆ ಹಲವಾರು ಪ್ರಶಸ್ತಿಗಳು ಸಹ ದೊರಕ್ಕಿದ್ದವು. ಶಾಲೆಯಲ್ಲಿದಾಗ ನಾನು ಸುಮಾರು ಎಂಟು ವರ್ಷಗಳಿಂದ ಗಾಯಕವೃಂದದ ಭಾಗಿಯಾಗಿದ್ದೆ. ನನಗೆ ಹಾಡುವುದೆಂದರೆ ಬಹಳ ಇಷ್ಟವಿತ್ತು. ಶಾಲೆಯಲ್ಲಿ ಕಾರ್ಯಕ್ರಮಗಳಿದ್ದಾಗ ನಾನು ನಾಟ್ಯಗಳಲ್ಲಿಯೂ ಸಹ ಭಾಗವಹಿಸಿದ್ದೆ. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ನಿರೂಪಣೆಯು ಮಾಡಿದ್ದೇನೆ.
ಹತ್ತನೇ ತರಗತಿ ಮುಗಿದ ನಂತರ ನಾನು ನನ್ನ ಪ್ರೀ-ಯೂನಿವರ್ಸಿಟಿ ಕೋರ್ಸಿ ಅನ್ನು ಬೆಂಗಳೂರಿನ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಮಾಡಲು ನಿರ್ಧರಿಸಿದೆ. ನನಗೆ ವಿಜ್ಞಾನದಲ್ಲಿ ಸಣ್ಣ ವೈಯಸ್ಸಿನಿಂದಲೂ ಬಹಳ ಆಸಕ್ತಿ ಇತ್ತು ಆದ್ದರಿಂದ ನಾನು ವಿಜ್ಞಾನ ವಿಷಯವನ್ನು ಆರಿಸಿದೆ. ನನಗೆ ವಿಜ್ಞಾನದಲ್ಲಿ ಗಣಿತ ಮತ್ತು ಜಿವಶಾಸ್ತ್ರ ಎಂದರೆ ತುಂಬ ಇಷ್ಟ ಮತ್ತು ಅವುಗಳಲ್ಲಿ ಒಳ್ಳೆಯ ಅಂಕ ಕೂಡ ದೊರಕ್ಕಿದ್ದವು. ಕಾಲೇಜಿನಲ್ಲಿ ನಡೆಯುತಿದ್ದ ಎಕ್ಸಿಬಿಷನ್ ಮತ್ತು ಫೆಸ್ಟ್ಸ್ ನಲ್ಲಿಯೂ ಸಹ ಭಾಗವಹಿಸುತ್ತಿದ್ದೆ. ನಾನು ನನ್ನ ಡಿಗ್ರಿಯನ್ನು ಸಹ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡಲು ನಿರ್ಧರಿಸಿದೆ. ಹಿಂದೆ ಯಾವತ್ತೂ ಕಂಪ್ಯೂಟರ್ ಸೈನ್ಸ್ ಓದಿರಲಿಲ್ಲ ಆದರೆ ಕಲಿಯುವ ಆಸೆ ಇತ್ತು. ಆದ್ದರಿಂದ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಮತ್ತು ಗಣಿತವನ್ನು ಆಯ್ದುಕೊಂಡೆ. ಈಗ ನಾನು ಬಿಎಸ್ಸಿ ಎರಡನೇ ವರ್ಷದಲ್ಲಿದ್ದೇನೆ.
'''ಹವ್ಯಾಸಗಳು:'''
ನನ್ನ ಹವ್ಯಾಸಗಳನ್ನು ಕುರಿತು ಹಂಚಿಕೊಳ್ಳುವುದಾದರೆ ನನಗೆ ಪುಸ್ತಕಗಳನ್ನು ಓದುವುದೆಂದರೆ ತುಂಬಾ ಇಷ್ಟ. ನನ್ನ ಇಷ್ಟವಾದ ಪುಸ್ತಕವೆಂದರೆ 'ದಿ ನೈಟಿಂಗೇಲ್ '. ಕ್ರಿಸ್ಟೀನ್ ಹನ್ನಾ ಬರೆದಿರುವ ಈ ಪುಸ್ತಕ ವಿಶ್ವ ಯುದ್ಧ ೨ರ ಸಮಯದಲ್ಲಿ ನಡೆಯುತ್ತದೆ ಮತ್ತು ಅಕ್ಕ- ತಂಗಿಯರ ಆ ಸಮಯದ ಬಾಳಿನ ಬಗ್ಗೆ ತಿಳಿಸಿಕೊಡುತ್ತದೆ.ಇದರ ಬರವಣಿಗೆ ಶೈಲಿ ನನಗೆ ಬಹಳ ಇಷ್ಟವಾಯಿತು. ಪೂರ್ಣ ಚಂದ್ರ ತೇಜಸ್ವಿಯವರ ವಿಸ್ಮಯ ವಿಶ್ವ ಪುಸ್ತಕಗಳೆಂದರೆ ಬಹಳ ಇಷ್ಟ. ನಾನು ಬಿಡುವಿನ ಸಮಯದಲ್ಲಿ ಮೂವೀಸ್ ನೋಡುತ್ತೆನೆ ಅವುಗಳಲ್ಲಿ ಸೌತ್ ಈಸ್ಟ್ ಏಷ್ಯಾದ ಭಯಾನಕ ಚಿತ್ರಗಳೆಂದರೆ ತುಂಬಾ ಇಷ್ಟ. ನನಗೆ ನ್ಯಾಷನಲ್ ಜಿಯೋಗ್ರಾಫಿಕ್ ನೋಡುವುದೆಂದರೆ ಬಹಳ ಆಸಕ್ತಿ. ಕಾಡಿನ ಪ್ರಾಣಿಗಳ ದಿನನಿತ್ಯದ ಬಾಳನ್ನು ನೋಡುವುದು ಆಸಕ್ತಿದಾಯಕವಾಗಿರುತ್ತದೆ. ಚಿತ್ರಗಳನ್ನು ಬಿಡಿಸುವುದು, ಕಸೂತಿ ಮಾಡುವುದು, ನನಗಿಷ್ಟದ ಅಡುಗೆಗಳನ್ನು ಮಾಡಿ ತಿನ್ನುವುದೆಂದರೆ ಬಹಳ ಇಷ್ಟ. ನಾನು ಮಾಡುವ ಅಡುಗೆ ಎಂದರೆ ಎಲ್ಲರಿಗು ಬಹಳ ಇಷ್ಟ. ನನಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ನಮ್ಮ ಮನೆಯಲ್ಲಿ ಒಂದು ಬೆಕ್ಕು ಮತ್ತು ಒಂದು ನಾಯಿ ಇವೆ. ನಮ್ಮ ರಸ್ತೆಯಲ್ಲಿರುವ ಎಲ್ಲ ನಾಯಿಗಳು ನನಗೆ ತುಂಬಾ ಇಷ್ಟ ಅವೆಲ್ಲಕ್ಕೂ ನಾನು ನಿತ್ಯ ತಿಂಡಿ ನೀಡುತೇನೆ. ಪ್ರೀತಿಯಿಂದ ಮಾರ ನಾಡಿಸುತ್ತೇನೆ. ಎಲ್ಲ ಪ್ರಾಣಿಗಳನ್ನು ಪ್ರೀತಿಸುತ್ತೇನೆ. ತುಂಬಾ ಬಿಸಿಲಿನ ಕಾಲದಲ್ಲಿ ಮನೆಯ ಬಳಿ ಬರುವ ಹಸು ಕರುಗಳಿಗೆ ನೀರು ಕುಡಿಸುತ್ತೇನೆ. ಮನೆಯ ಪಕ್ಕದಲ್ಲಿ ಪುಟ್ಟ ಹೂದೋಳ ಮಾಡಿದ್ದೇವೆ, ಅಲ್ಲಿ ಗಿಡ ನೆಟ್ಟು ಬೆಳೆಸುವುದೆಂದರೆ ತುಂಬಾ ಇಷ್ಟ. ನಾನು ಮತ್ತು ನನ್ನ ಮನೆಯವರೆಲ್ಲ ಸೇರಿ ಅಲ್ಲಿ ಗಿಡಗಳನ್ನು ನೆಡುತ್ತೇವೆ. ತುಂಬಾ ವಿಶಿಷ್ಟವಾದ ಪಕ್ಷಿಗಳು ಬರುತ್ತವೆ. ಮುಂಜಾವದ ಸಮಯದಲ್ಲಿ ನಾನಾರೀತಿಯ ಪಕ್ಷಿಗಳ ಕಲರವ ಕೇಳಲು ತುಂಬಾ ಚೆನ್ನಾಗಿರುತ್ತೆ. ಚಿಕ್ಕ ಪಕ್ಷಿಗಳು, ಬುಲ್ ಬುಲ್ ಹಕ್ಕಿ ಗೂಡುಗಳನ್ನು ಕಟ್ಟುತ್ತವೆ. ಕೋಗಿಲೆಯು ಮಳೆಗಾಲದಲ್ಲಿ ನಿತ್ಯ ಬೆಳಗಿನ ಜಾವ ಕೂಗುತ್ತಿರುತ್ತದೆ . ಅದಕ್ಕೆ ಹೂದೋಟದಲ್ಲಿರುವ ರೇಷ್ಮೆ ಗಿಡದ ಹಣ್ಣೆಂದರೆ ತುಂಬಾ ಇಷ್ಟ, ಅದನ್ನು ದಿನನಿತ್ಯ ಬಂದು ತಿನ್ನುತ್ತದೆ. ಈ ಸ್ಥಳ ಪ್ರಕೃತಿಯ ಪುಟ್ಟ ಪ್ರಪಂಚದಂತಿದೆ, ಮನೆಯ ಮೇಲೆ ನಿಂತು ಅದನ್ನು ನೋಡುವುದೇ ಚಂದ.
ನನಗೆ ಕಾಡು ಬೆಟ್ಟಗಳಿರುವ ಪ್ರದೇಶದಲ್ಲಿ ಟ್ರೆಕ್ಕಿಂಗ್ ಹೋಗುವುದೆಂದರೆ ಬಹಳ ಇಷ್ಟ. ಕರ್ನಾಟಕದ ಪಾರಂಪರಿಕ ತಾಣಗಳನ್ನು ನೋಡುವುದು ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ನನಗೆ ಬಹಳ ಆಸಕ್ತಿ ಇದೆ. ನನಗೆ ಇಷ್ಟವಾದ ಸ್ಥಳಗಳೆಂದರೆ ಯಾಣ, ಹಳೇಬೀಡು, ಬಾದಾಮಿ, ಪಟ್ಟದ್ಕಲ್ಲು, ಹಂಪಿ ಮತ್ತು ಇನ್ನು ಹಲವು. ನನ್ನ ಹುಟ್ಟೂರು ತುಮಕೂರಿನಲ್ಲಿರುವ ಸಿದ್ಧರ ಬೆಟ್ಟ ಹತ್ತುವುದೆಂದರೆ ಬಹಳ ಇಷ್ಟ. ನಾನು ನಮ್ಮ ಕುಟುಂಬದೊಂದಿಗೆ ಬೆಟ್ಟ ಹತ್ತಿ ಮೇಲಿರುವ ದೇವಸ್ಥಾನಕ್ಕೆ ಎರಡು ವರ್ಷಕ್ಕೊಮ್ಮೆ ಹೋಗುತ್ತೇವೆ.
'''ಗುರಿ ಮತ್ತು ಆಕಾಂಕ್ಷೆಗಳು:'''
ನಾನು ಮಾಡುವ ಎಲ್ಲ ಕೆಲಸವು ನೈತಿಕ ಮತ್ತು ಪಾರದರ್ಶಕವಾಗಿರಬೇಕು,ಅದು ವೈಯಕ್ತಿಗವಾಗಿರಲಿ ಅಥವಾ ಶೈಕ್ಷಣಿಕವಾಗಿರಲಿ .ನನಗೆ ಮುಂದೆ ಜೀವನದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿಯೇ ರಿಸರ್ಚ್ ಮಾಡಿ ಡಿ.ಆರ್.ಡಿ.ಒ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇದೆ. ಒಂದು ಒಳ್ಳೆಯ ಸ್ಥಾನಕ್ಕೋಗಿ ನನ್ನ ದೇಶಕ್ಕೆ ಕೊಡುಗೆ ಕೊಡಬೇಕೆಂಬುದು ನನ್ನಾಸೆ. ನನಗೆ ಚಿಕ್ಕ ವೈಯಸ್ಸಿನಿಂದಲೂ ನನ್ನ ತಂದೆ ತಾಯಿ ಹೇಳಿದ್ದು ಒಂದೇ ನೀನು ಮುಂದೆ ಜೀವನದಲ್ಲಿ ದೊಡ್ಡ ವ್ಯಕ್ತಿ ಆಗದಿದ್ದರೂ ಪರವಾಗಿಲ್ಲ ಆದರೆ ಒಂದು ಒಳ್ಳೆಯ ಮತ್ತು ನಿಷ್ಠಾವಂತ ವ್ಯಕ್ತಿಯಾಗಿರು. ನನ್ನ ಕೊಡುಗೆಗಳಿಂದ ಒಂದಷ್ಟು ಜನರಿಗೆ ಉಪಯೋಗವಾದರೆ ನನ್ನ ಜೀವನ ಸಾರ್ಥಕವಾಯಿತು ಎಂದು ತಿಳಿಯುತ್ತೇನೆ. ಮುಂದೆ ಸಾಧ್ಯವಾದರೆ ಒಂದು ಅನಿಮಲ್ ರೆಸ್ಕ್ಯೂ ಸೆಂಟರ್ ತೆಗೆಯುವ ಆಸೆ ಇದೆ. ಅಲ್ಲಿ ಎಲ್ಲ ರೀತಿಯ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ನೋಡಿಕೊಳ್ಳುವ ಒಂದು ಸಣ್ಣ ಬಯಕೆ. ಈ ಎಲ್ಲ ಆಸೆಗಳನ್ನು ಪೂರೈಸುವುದಕ್ಕೆ ನಾನು ನನಗಾದಷ್ಟು ಪ್ರಯತ್ನ ಮಾಡುತ್ತೇನೆ.
rmzih0l6ui56i7gv5ikss1mbnqruwyh
ಸದಸ್ಯ:2440103AishwaryaNC/ನನ್ನ ಪ್ರಯೋಗಪುಟ
2
174904
1307675
1307547
2025-06-29T04:23:04Z
2440103AishwaryaNC
93901
1307675
wikitext
text/x-wiki
ನನ್ನ ಪರಿಚಯ – ನನ್ನ ಹೃದಯದ ಮಾತು
ನಮಸ್ಕಾರ, ನನ್ನ ಹೆಸರು ಐಶ್ವರ್ಯ ಎನ್ ಸಿ.ನಾನು ೧ ರಿಂದ ೧೦ ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ, ಮತ್ತು ಅದು ನನ್ನ ವಿದ್ಯೆಯ ಬುನಾದಿಯಾಯಿತು.ನಂತರ ಪಿಯುಸಿ ಶಿಕ್ಷಣವನ್ನು ನಾನು ಚನ್ನರಾಯಪಟ್ಟಣದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾಥೆಮ್ಯಾಟಿಕ್ಸ್ ವಿಷಯಗಳಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದೇನೆ.
ನಾನು ಒಂದು ಸರಳ, ಪ್ರೀತಿಯಿಂದ ತುಂಬಿದ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ನನ್ನ ಜೀವನದ ಮೊದಲ ಹಿರಿತನ, ನನ್ನ ಮೊದಲ ಗುರು – ನನ್ನ ತಂದೆ ಚಂದ್ರೇಗೌಡ. ಅವರು ನನ್ನ ಹಿರಿದೊಂದು ಪ್ರೇರಣೆ, ತಲೆನೋವಿನ ಸಮಯದಲ್ಲಿ ಸಹಾಯವಾಗುವ ಬಂಡೆ. ಅವರು ನನ್ನ ಬದುಕಿನ ಹಿಂದೆ ನಿಂತಿರುವ ನಿಜವಾದ ಶಕ್ತಿ.ಅವರು ನನ್ನ "ಜೀವನಕೆ" ಮಾಡಿದ ತ್ಯಾಗ, ನಂಬಿಕೆ, ಪ್ರೀತಿಯೆಲ್ಲಾ – ಅವು ನನ್ನೆದುರು ಸದಾ ಗುರಿಯಾಗಿವೆ. ನಾನು ಏನೇ ಸಾಧಿಸಲಿ, ಅವನು ಹೆಮ್ಮೆಪಡುವಂತೆ ಮಾಡಬೇಕೆಂಬ ಆಸೆಯೇ ನನ್ನ ಕನಸು. “ಇವಳು ನನ್ನ ಮಗಳು” ಎನ್ನುತ್ತಾ ನಗುಮುಖದಿಂದ ನನನ್ನು ನೋಡುವ ದೃಶ್ಯ ನನಗೆ ಅತ್ಯಂತ ಅಮೂಲ್ಯವಾದುದು.
ನಾನು ಕಬಡ್ಡಿ ಮತ್ತು ಕ್ರಿಕೆಟ್ಆಟವನ್ನು ತುಂಬಾ ಇಷ್ಟಪಡುತ್ತೇನೆ.
ಮತ್ತು ನನಗೆ ನನ್ನ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಬಹುಮಾನ. ಅವರು ನನ್ನ ಜೀವನದ ನಿಜವಾದ ಖಜಾನೆ. ಅವರ ಜೊತೆಗಿನ ನಗಾಟ, ಮಾತುಕತೆ, ಹಾಸ್ಯ ಕ್ಷಣಗಳು ನನ್ನ ದಿನವನ್ನು ಬೆಳಗಿಸುತ್ತವೆ.
ನನಗೆ ತಿಂಡಿ ತುಂಬಾ ಇಷ್ಟ ವಿಭಿನ್ನ ತಿನಿಸುಗಳು, ವಿವಿಧ ರುಚಿಗಳು ನನಗೆ ಆನಂದವನ್ನು ನೀಡುತ್ತವೆ. ಒಳ್ಳೆಯ ತಿಂಡಿ ಕಂಡರೆ ನನ್ನ ಮನಸ್ಸೂ ಹಸಿರಾಗುತ್ತದೆ.
ಅದೇ ರೀತಿ, ನನಗೆ ಪ್ರವಾಸ ಮಾಡುವುದೂ ಬಹಳ ಇಷ್ಟ. ಹೊಸ ಸ್ಥಳಗಳು, ಹೊಸ ಸ್ಮೃತಿಗಳು, ಹೊಸ ಜನರು – ಇವೆಲ್ಲಾ ನನಗೆ ಹೊಸ ಜ್ಞಾನವನ್ನೂ ಅನುಭವವನ್ನೂ ಕಲಿಸುತ್ತವೆ. ಪ್ರತಿಯೊಂದು ಪ್ರಯಾಣ ನನ್ನ ಜೀವನದ ಕಥೆಗೆ ಒಂದು ಹೊಸ ಪುಟ.
ನಾನು ಕನಸು ಕಂಡಿದ್ದೇನೆ – ನನಿಗೆ ಐ ಟಿ ಕಂಪನಿ ಅಲ್ಲಿ ಕೆಲಸ ಮಾಡಬೇಕು ಅಂತ ಇಷ್ಟ ಮತ್ತು ಒಬ್ಬ ಉತ್ತಮ ಮನುಷ್ಯ ಆಗಬೇಕು. ಯಶಸ್ಸು, ಗೌರವ ಎಲ್ಲವೂ ಇರಲಿ, ಆದರೆ ಮಾನವೀಯತೆ ಮತ್ತು ಸರಳತೆ ನನ್ನಲ್ಲಿಯೇ ಸದಾ ಉಳಿಯಲಿ ಎಂದು ಆಶಿಸುತ್ತೇನೆ. ನನ್ನ ತಂದೆಯ ಹೆಮ್ಮೆಗೊಳ್ಳುವಂತಹ ಬದುಕು ನಡೆಸುವುದು ನನ್ನ ಗುರಿ.
ಅವರು ನನ್ನ ಬೆಳಕೂ, ನೆರಳೂ, ಬಲವೂ ಆಗಿದ್ದಾರೆ. ನಾನು ಏನೇ ಸಾಧಿಸಲಿ, ಅದರ ಹಿಂದೆ ನನ್ನ ತಂದೆಯ ಪ್ರಭಾವವಿದೆ.
ಧನ್ಯವಾದಗಳು
ಇದು ಕೇವಲ ಪರಿಚಯವಲ್ಲ – ನನ್ನ ಹೃದಯದ ಪ್ರತಿಬಿಂಬ.
ktvt9isguhpi97tzzznee66cu1m11ay
1307676
1307675
2025-06-29T04:24:20Z
2440103AishwaryaNC
93901
1307676
wikitext
text/x-wiki
ನನ್ನ ಪರಿಚಯ – ನನ್ನ ಹೃದಯದ ಮಾತು
ನಮಸ್ಕಾರ, ನನ್ನ ಹೆಸರು ಐಶ್ವರ್ಯ ಎನ್ ಸಿ.ನಾನು ೧ ರಿಂದ ೧೦ ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ, ಮತ್ತು ಅದು ನನ್ನ ವಿದ್ಯೆಯ ಬುನಾದಿಯಾಯಿತು.ನಂತರ ಪಿಯುಸಿ ಶಿಕ್ಷಣವನ್ನು ನಾನು ಚನ್ನರಾಯಪಟ್ಟಣದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾಥೆಮ್ಯಾಟಿಕ್ಸ್ ವಿಷಯಗಳಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದೇನೆ.
ನಾನು ಒಂದು ಸರಳ, ಪ್ರೀತಿಯಿಂದ ತುಂಬಿದ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ನನ್ನ ಜೀವನದ ಮೊದಲ ಹಿರಿತನ, ನನ್ನ ಮೊದಲ ಗುರು – ನನ್ನ ತಂದೆ ಚಂದ್ರೇಗೌಡ. ಅವರು ನನ್ನ ಹಿರಿದೊಂದು ಪ್ರೇರಣೆ, ತಲೆನೋವಿನ ಸಮಯದಲ್ಲಿ ಸಹಾಯವಾಗುವ ಬಂಡೆ. ಅವರು ನನ್ನ ಬದುಕಿನ ಹಿಂದೆ ನಿಂತಿರುವ ನಿಜವಾದ ಶಕ್ತಿ.ಅವರು ನನ್ನ "ಜೀವನಕೆ" ಮಾಡಿದ ತ್ಯಾಗ, ನಂಬಿಕೆ, ಪ್ರೀತಿಯೆಲ್ಲಾ – ಅವು ನನ್ನೆದುರು ಸದಾ ಗುರಿಯಾಗಿವೆ. ನಾನು ಏನೇ ಸಾಧಿಸಲಿ, ಅವರು ಹೆಮ್ಮೆಪಡುವಂತೆ ಮಾಡಬೇಕೆಂಬ ಆಸೆಯೇ ನನ್ನ ಕನಸು. “ಇವಳು ನನ್ನ ಮಗಳು” ಎನ್ನುತ್ತಾ ನಗುಮುಖದಿಂದ ನನನ್ನು ನೋಡುವ ದೃಶ್ಯ ನನಗೆ ಅತ್ಯಂತ ಅಮೂಲ್ಯವಾದುದು.
ನಾನು ಕಬಡ್ಡಿ ಮತ್ತು ಕ್ರಿಕೆಟ್ಆಟವನ್ನು ತುಂಬಾ ಇಷ್ಟಪಡುತ್ತೇನೆ.
ಮತ್ತು ನನಗೆ ನನ್ನ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದು ಬಹುಮಾನ. ಅವರು ನನ್ನ ಜೀವನದ ನಿಜವಾದ ಖಜಾನೆ. ಅವರ ಜೊತೆಗಿನ ನಗಾಟ, ಮಾತುಕತೆ, ಹಾಸ್ಯ ಕ್ಷಣಗಳು ನನ್ನ ದಿನವನ್ನು ಬೆಳಗಿಸುತ್ತವೆ.
ನನಗೆ ತಿಂಡಿ ತುಂಬಾ ಇಷ್ಟ ವಿಭಿನ್ನ ತಿನಿಸುಗಳು, ವಿವಿಧ ರುಚಿಗಳು ನನಗೆ ಆನಂದವನ್ನು ನೀಡುತ್ತವೆ. ಒಳ್ಳೆಯ ತಿಂಡಿ ಕಂಡರೆ ನನ್ನ ಮನಸ್ಸೂ ಹಸಿರಾಗುತ್ತದೆ.
ಅದೇ ರೀತಿ, ನನಗೆ ಪ್ರವಾಸ ಮಾಡುವುದೂ ಬಹಳ ಇಷ್ಟ. ಹೊಸ ಸ್ಥಳಗಳು, ಹೊಸ ಸ್ಮೃತಿಗಳು, ಹೊಸ ಜನರು – ಇವೆಲ್ಲಾ ನನಗೆ ಹೊಸ ಜ್ಞಾನವನ್ನೂ ಅನುಭವವನ್ನೂ ಕಲಿಸುತ್ತವೆ. ಪ್ರತಿಯೊಂದು ಪ್ರಯಾಣ ನನ್ನ ಜೀವನದ ಕಥೆಗೆ ಒಂದು ಹೊಸ ಪುಟ.
ನಾನು ಕನಸು ಕಂಡಿದ್ದೇನೆ – ನನಿಗೆ ಐ ಟಿ ಕಂಪನಿ ಅಲ್ಲಿ ಕೆಲಸ ಮಾಡಬೇಕು ಅಂತ ಇಷ್ಟ ಮತ್ತು ಒಬ್ಬ ಉತ್ತಮ ಮನುಷ್ಯ ಆಗಬೇಕು. ಯಶಸ್ಸು, ಗೌರವ ಎಲ್ಲವೂ ಇರಲಿ, ಆದರೆ ಮಾನವೀಯತೆ ಮತ್ತು ಸರಳತೆ ನನ್ನಲ್ಲಿಯೇ ಸದಾ ಉಳಿಯಲಿ ಎಂದು ಆಶಿಸುತ್ತೇನೆ. ನನ್ನ ತಂದೆಯ ಹೆಮ್ಮೆಗೊಳ್ಳುವಂತಹ ಬದುಕು ನಡೆಸುವುದು ನನ್ನ ಗುರಿ.
ಅವರು ನನ್ನ ಬೆಳಕೂ, ನೆರಳೂ, ಬಲವೂ ಆಗಿದ್ದಾರೆ. ನಾನು ಏನೇ ಸಾಧಿಸಲಿ, ಅದರ ಹಿಂದೆ ನನ್ನ ತಂದೆಯ ಪ್ರಭಾವವಿದೆ.
ಧನ್ಯವಾದಗಳು
ಇದು ಕೇವಲ ಪರಿಚಯವಲ್ಲ – ನನ್ನ ಹೃದಯದ ಪ್ರತಿಬಿಂಬ.
24z75e38s56yqx2933c5y2mw2gflahl
ಕ್ರಿಶ್ (ಹಿಂದಿ ಚಲನಚಿತ್ರ)
0
174911
1307674
1307618
2025-06-29T04:13:48Z
Shiva Tej Patil
75545
ವ್ಯಾಕರಣ ತಿದ್ದಿದೆ
1307674
wikitext
text/x-wiki
{{Infobox film
| name = ಕ್ರಿಶ್
| image =
| caption =
| director = ರಾಕೇಶ್ ರೋಷನ್
| screenplay = ಸಚಿನ್ ಭೌಮಿಕ್<br />ರಾಕೇಶ್ ರೋಷನ್<br />ಆಕರ್ಷ್ ಖುರಾನಾ<br />ಹನಿ ಇರಾನಿ<br />ರಾಬಿನ್ ಭಟ್
| story = ರಾಕೇಶ್ ರೋಷನ್
| producer = ರಾಕೇಶ್ ರೋಷನ್
| starring = [[ಹೃತಿಕ್ ರೋಷನ್]]<br />[[ಪ್ರಿಯಾಂಕಾ ಚೋಪ್ರಾ]]<br />[[ನಸೀರುದ್ದೀನ್ ಷಾ]]<br />[[ರೇಖಾ]]<br />ಶರತ್ ಸಕ್ಸೇನಾ<br />ಮಾಣಿನಿ ಮಿಶ್ರಾ
| cinematography = ಸಂತೋಷ್ ತುಂಡಿಯಿಲ್
| editing = ಅಮಿತಾಭ್ ಶುಕ್ಲಾ
| music = '''ಹಿನ್ನೆಲೆ ಸಂಗೀತ:'''<br />ಸಲೀಂ ಸುಲೈಮನ್<br />'''ಹಾಡುಗಳು:'''<br />ರಾಜೇಶ್ ರೋಷನ್
| studio = ಫಿಲ್ಮ್ ಕ್ರಾಫ್ಟ್ ಪ್ರೊಡಕ್ಷನ್ಸ್
| distributor =
| released = ೨೩ ಜೂನ್ ೨೦೦೬
| runtime = ೧೭೫ ನಿಮಿಷಗಳು
| country = ಭಾರತ
| language = ಹಿಂದಿ
| budget = {{INR}} ೪೦ ಕೋಟಿ<ref name="auto">{{cite web|url=https://boxofficeindia.com/movie.php?movieid=384|title=Krrish – Movie|publisher=[[Box Office India]]}}</ref>
| gross = {{INR}}೧೨೬.೫೫ ಕೋಟಿ<ref name="auto" />
}}
'''''ಕ್ರಿಶ್''''' ೨೦೦೬ರ [[ಹಿಂದಿ ಭಾಷೆ|ಹಿಂದಿ]] ಭಾಷೆಯ ಸೂಪರ್ ಹೀರೋ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಇದನ್ನು ರಾಕೇಶ್ ರೋಷನ್ ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ [[ಹೃತಿಕ್ ರೋಷನ್]] ದ್ವಿಪಾತ್ರದಲ್ಲಿ ನಟಿಸಿದ್ದು, ಜೊತೆಗೆ [[ಪ್ರಿಯಾಂಕಾ ಚೋಪ್ರಾ]], [[ನಸೀರುದ್ದೀನ್ ಷಾ]], [[ರೇಖಾ]], ಶರತ್ ಸಕ್ಸೇನಾ ಮತ್ತು ಮಾನಿನಿ ಮಿಶ್ರಾ ನಟಿಸಿದ್ದಾರೆ. ಇದು ''ಕ್ರಿಶ್'' ಫ್ರಾಂಚೈಸಿಯ ಎರಡನೇ ಕಂತು ಮತ್ತು ''[[ಕೋಯಿ... ಮಿಲ್ ಗಯಾ (ಚಲನಚಿತ್ರ)|ಕೋಯಿ...ಮಿಲ್ ಗಯಾ]]'' ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರದಲ್ಲಿ, ತನ್ನ ತಂದೆ ರೋಹಿತ್ ಮೆಹ್ರಾ ಅವರಂತೆಯೇ ಅತಿಮಾನುಷ ಸಾಮರ್ಥ್ಯಗಳನ್ನು ಹೊಂದಿರುವ ಕೃಷ್ಣ ಮೆಹ್ರಾ, ಪ್ರಿಯಾಳನ್ನು ಪ್ರೀತಿಸುತ್ತಾನೆ ಮತ್ತು ಅವಳನ್ನು [[ಸಿಂಗಾಪುರ|ಸಿಂಗಾಪುರದವರೆಗೂ]] ಹಿಂಬಾಲಿಸುತ್ತಾನೆ, ಅಲ್ಲಿ ಅವನು "ಕ್ರಿಶ್" ಎಂಬ ಸೂಪರ್ಹೀರೋ ವ್ಯಕ್ತಿತ್ವವನ್ನು ಪಡೆದುಕೊಂಡು ಭವಿಷ್ಯವನ್ನು ತೋರಿಸುವ ಸೂಪರ್ಕಂಪ್ಯೂಟರ್ ಅನ್ನು ರಚಿಸುತ್ತಿರುವ ದುಷ್ಟ ವಿಜ್ಞಾನಿ ಡಾ. ಸಿದ್ಧಾಂತ್ ಆರ್ಯನ ಯೋಜನೆಗಳನ್ನು ವಿಫಲಗೊಳಿಸಲು ಹೊರಡುತ್ತಾನೆ.
''ಕ್ರಿಶ್'' ಚಿತ್ರವನ್ನು ಜಾಗತಿಕ ಮಹತ್ವವುಳ್ಳ ಮತ್ತು [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಚಿತ್ರರಂಗದಲ್ಲಿ]] ಒಂದು ಟ್ರೆಂಡ್ಸೆಟರ್ ಆಗಿ ರೂಪಿಸಲಾಗಿತ್ತು, ಇದರ ವಿಎಫ್ಎಕ್ಸ್ ಹಾಲಿವುಡ್ನ ಚಿತ್ರಗಳಿಗೆ ಸಮನಾಗಿತ್ತು. ಆ ನಿಟ್ಟಿನಲ್ಲಿ, ಎಫೆಕ್ಟ್ಸ್ ತಂಡಕ್ಕೆ ಮಾರ್ಕ್ ಕೋಲ್ಬೆ ಮತ್ತು ಕ್ರೇಗ್ ಮುಮ್ಮಾ ಸಹಾಯ ಮಾಡಿದರು ಮತ್ತು ಆಕ್ಷನ್ ದೃಶ್ಯಗಳನ್ನು ಟೋನಿ ಚಿಂಗ್ ಸಂಯೋಜನೆ ಮಾಡಿದರು. ರಾಜೇಶ್ ರೋಷನ್ ಸಂಗೀತ ಸಂಯೋಜಿಸಿದರೆ, ಸಲೀಂ-ಸುಲೈಮಾನ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರೀಕರಣವು [[ಸಿಂಗಾಪುರ]] ಮತ್ತು [[ಭಾರತ|ಭಾರತದಲ್ಲಿ]] ಹೆಚ್ಚಾಗಿ ನಡೆಯಿತು.
''ಕ್ರಿಶ್'' ಜೂನ್ ೨೩, ೨೦೦೬ ರಂದು ಬಿಡುಗಡೆಯಾಯಿತು. ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಯ ಆರಂಭಿಕ ವಾರವನ್ನು ಪೂರ್ಣಗೊಳಿಸಿತು. ಒಂದು ಬ್ಲಾಕ್ಬಸ್ಟರ್ ಚಿತ್ರವಾದ ''ಕ್ರಿಶ್'', ವಿಶ್ವಾದ್ಯಂತ ಒಟ್ಟು {{ಭಾರತೀಯ ರೂಪಾಯಿ}} ೧೨೬ ಕೋಟಿ ಗಳಿಸಿ, ''ಧೂಮ್ 2'' ನಂತರ 2006 ರಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಿತ್ರವಾಯಿತು . <ref name="Kr">{{Cite web |last=Hungama |first=Bollywood |date=23 June 2006 |title=Krrish Box Office Collection till Now | Box Collection – Bollywood Hungama |url=https://www.bollywoodhungama.com/movie/krrish/box-office/ |url-status=live |archive-url=https://web.archive.org/web/20200429132735/https://www.bollywoodhungama.com/movie/krrish/box-office/ |archive-date=29 April 2020 |access-date=16 October 2019 |website=[[Bollywood Hungama]]}}</ref>ಈ ಎರಡೂ ಚಿತ್ರಗಳು ಆ ಸಮಯದಲ್ಲಿ ಭಾರತೀಯ ಚಲನಚಿತ್ರಗಳಲ್ಲಿ ದಾಖಲೆಯ ಮೊತ್ತಕ್ಕೆ ಹತ್ತಿರದಲ್ಲಿದೆ. <ref name="Budget">{{Cite web |title=Krrish – Movie – Box Office India |url=https://boxofficeindia.com/movie.php?movieid=384 |url-status=live |archive-url=https://web.archive.org/web/20191208083450/https://boxofficeindia.com/movie.php?movieid=384 |archive-date=8 December 2019 |access-date=18 October 2019 |website=boxofficeindia.com}}</ref>
ಈ ಸರಣಿಯ ಮೂರನೇ ಚಿತ್ರ ''ಕ್ರಿಶ್ 3'' ೨೦೧೩ರಲ್ಲಿ ಬಿಡುಗಡೆಯಾಯಿತು.
== ಕಥಾವಸ್ತು ==
ಮೃತ [[ವಿಜ್ಞಾನಿ]] ಡಾ. ರೋಹಿತ್ ಮೆಹ್ರಾ ಮತ್ತು ನಿಶಾ ಮೆಹ್ರಾ ಅವರ ಐದು ವರ್ಷದ [[ಅನಾಥ]] ಮಗ ಕೃಷ್ಣ ಮೆಹ್ರಾ, ತನ್ನ ಅಜ್ಜಿ ಸೋನಿಯಾ ಜೊತೆ ಕಸೌಲಿ ಎಂಬ ಸಣ್ಣ ಪಟ್ಟಣದಲ್ಲಿ ವಾಸಿಸುತ್ತಾನೆ. ಕೃಷ್ಣನು ತನ್ನ ಶಾಲೆಯ ಪ್ರಾಂಶುಪಾಲ ಫಾದರ್ ರಾಬೆರಿಕ್ಸ್ನಿಂದ [[ಇಂಟೆಲಿಜೆನ್ಸ್ ಕ್ವೋಷೆಂಟ್|ಬುದ್ಧಿಮತ್ತೆಯ ಅಂಶ]] ಪರೀಕ್ಷೆಗೆ ಒಳಗಾಗುತ್ತಾನೆ, ಕೃಷ್ಣ ಎಲ್ಲಾ ಪ್ರಶ್ನೆಗಳಿಗೆ ದೋಷರಹಿತವಾಗಿ ಉತ್ತರಿಸುವುದರಿಂದ ಜಾದೂ ಅವನಿಗೆ ನೀಡಿದ ರೋಹಿತ್ನ ಅತಿಮಾನುಷ ಸಾಮರ್ಥ್ಯಗಳನ್ನು ಕೃಷ್ಣ [[ಅನುವಂಶಿಕತೆ|ಜೈವಿಕವಾಗಿ ಆನುವಂಶಿಕವಾಗಿ ಪಡೆದಿದ್ದಾನೆ]] ಎಂದು ಪ್ರಾಂಶುಪಾಲರು ಅನುಮಾನಿಸುತ್ತಾರೆ. ಇದನ್ನು ತಿಳಿದಾಗ ಆಘಾತಕ್ಕೊಳಗಾದ ಸೋನಿಯಾ, ರೋಹಿತ್ ಮತ್ತು ನಿಶಾಳನ್ನು ಕಳೆದುಕೊಂಡ ರೀತಿಯಲ್ಲಿ ಕೃಷ್ಣನನ್ನು ಕಳೆದುಕೊಳ್ಳಲು ಬಯಸದೆ, ಅವನ ವಿಶಿಷ್ಟ ಸಾಮರ್ಥ್ಯಗಳನ್ನು ಮರೆಮಾಡಲು [[ಉತ್ತರ ಭಾರತ|ಉತ್ತರ ಭಾರತದ]] ದೂರದ ಪರ್ವತ ಹಳ್ಳಿಗೆ ಯುವಕ ಕೃಷ್ಣನನ್ನು ಕರೆದೊಯ್ಯುತ್ತಾಳೆ. ಅಲ್ಲಿ ಅವಳು ಅವನ ಮೂಲಭೂತ ಶಿಕ್ಷಣದ ಜವಾಬ್ದಾರಿಯನ್ನು ಸ್ವತಃ ವಹಿಸಿಕೊಳ್ಳುತ್ತಾಳೆ. ಅವನು ಬೆಳೆದಂತೆ, ಅವನ ವಿಶಿಷ್ಟ ಸಾಮರ್ಥ್ಯಗಳು ಹೆಚ್ಚು ಬೆಳೆಯಲು ಪ್ರಾರಂಭಿಸುತ್ತವೆ. ಅವನು ಪ್ರಾಣಿಗಳೊಂದಿಗೆ ಸ್ನೇಹ ಬೆಳೆಸುವ ಮೂಲಕ ಮತ್ತು ಹಳ್ಳಿಯಲ್ಲಿ ಅತಿಮಾನುಷ ಕೃತ್ಯಗಳನ್ನು ಮಾಡುವ ಮೂಲಕ ಅದನ್ನು ನಿಭಾಯಿಸುತ್ತಾನೆ, ಇದು ಆಗಾಗ್ಗೆ ಗೊಂದಲಮಯ ಸನ್ನಿವೇಶಗಳು ಮತ್ತು ತನ್ನ ಅಜ್ಜಿಯಿಂದ ವಾಗ್ದಂಡನೆಗಳಿಗೆ ಕಾರಣವಾಗುತ್ತದೆ.
ಎರಡು ದಶಕಗಳ ನಂತರ, ಈಗ ಹಳ್ಳಿಯ ಯುವಕನಾಗಿರುವ ಕೃಷ್ಣ, ತನ್ನ ಪ್ರವಾಸಿ ಮಾರ್ಗದರ್ಶಿ ಸ್ನೇಹಿತ ಬಹದ್ದೂರ್ ಮೂಲಕ ತನ್ನ ಮನೆಯ ಬಳಿ ತಮ್ಮ ಗುಂಪಿನೊಂದಿಗೆ [[ಕ್ಯಾಂಪಿಂಗ್|ಬಿಡಾರ ಹೂಡಿರುವ]] ರಜೆಯ ಹುಡುಗಿಯರಾದ ಪ್ರಿಯಾ ಮತ್ತು ಹನಿಯನ್ನು ಭೇಟಿಯಾಗುತ್ತಾನೆ. ಕೃಷ್ಣ ಮತ್ತು ಪ್ರಿಯಾ ಸ್ನೇಹಿತರಾಗುತ್ತಾರೆ. ಕೊನೆಗೆ ಪ್ರಿಯಾ ಮತ್ತು ಹನಿ [[ಸಿಂಗಾಪುರ|ಸಿಂಗಾಪುರದಲ್ಲಿರುವ]] ತಮ್ಮ ಮನೆಗೆ ಹೊರಡುವ ಮೊದಲು, ಕೃಷ್ಣನು ಪ್ರದರ್ಶಿಸುವ ಕೆಲವು ವಿಶೇಷ ಸಾಮರ್ಥ್ಯಗಳ ಬಗ್ಗೆ, [[ಪ್ರಾಣಿ|ಪ್ರಾಣಿಗಳೊಂದಿಗೆ]] ಮಾತನಾಡುವುದು ಮತ್ತು ಇತರ ಅತಿಮಾನುಷ ಶಕ್ತಿಗಳ ಬಗ್ಗೆ ನೇರ ಅನುಭವ ಪಡೆಯುತ್ತಾರೆ. ಸಿಂಗಾಪುರಕ್ಕೆ ಹಿಂದಿರುಗಿದ ನಂತರ, ಪ್ರಿಯಾ ಮತ್ತು ಹನಿ ಅವರನ್ನು ಅವರ ಬಾಸ್ ಅನುಮತಿಯಿಲ್ಲದೆ ೫ ದಿನಗಳ ರಜೆ ವಿಸ್ತರಣೆ ತೆಗೆದುಕೊಂಡಿದ್ದಕ್ಕಾಗಿ ಕೆಲಸದಿಂದ ತೆಗೆದುಹಾಕುತ್ತಾರೆ.
ತಮ್ಮ ಕೆಲಸ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಹನಿ ಕೃಷ್ಣನನ್ನು ಸಿಂಗಾಪುರಕ್ಕೆ ಆಹ್ವಾನಿಸಿ ಅವನ ಬಗ್ಗೆ ದೂರದರ್ಶನ ಕಾರ್ಯಕ್ರಮವನ್ನು ಮಾಡಲು ಸೂಚಿಸುತ್ತಾಳೆ. ಕೃಷ್ಣನಿಗೆ ತನ್ನ ಮೇಲಿನ ಪ್ರೀತಿಯ ಅರಿವಿರುವ ಪ್ರಿಯಾ, ಆರಂಭದಲ್ಲಿ ಅವನ ಭಾವನೆಗಳೊಂದಿಗೆ ಆಟವಾಡಲು ಮತ್ತು ಅವನ ಮುಗ್ಧತೆಯನ್ನು ಬಳಸಲು ಹಿಂಜರಿಯುತ್ತಾಳೆ, ಆದರೆ ಕೊನೆಗೆ ಅವನನ್ನು ಸಿಂಗಾಪುರಕ್ಕೆ ಆಹ್ವಾನಿಸುತ್ತಾಳೆ. ಆದರೆ,ಇದನ್ನು ಸೋನಿಯಾ ವಿರೋಧಿಸುತ್ತಾಳೆ. ಅಲ್ಲಿನ ಜನರು ಅವನ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಮತ್ತು ಅವನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲು ಬಯಸುತ್ತಾರೆ ಎಂದು ಸೋನಿಯಾ ಹೇಳುತ್ತಾಳೆ. ಕೃಷ್ಣನು [[ಕೋಯಿ... ಮಿಲ್ ಗಯಾ (ಚಲನಚಿತ್ರ)|ತನ್ನ ತಂದೆ ರೋಹಿತ್ ಮತ್ತು ಜಾದೂ ಜೊತೆಗಿನ ಅವನ ಸಾಹಸಗಳ ಕಥೆಯನ್ನು]] ಹೇಳುತ್ತಾಳೆ. ರೋಹಿತ್ ಪ್ರಸಿದ್ಧ ವಿಜ್ಞಾನಿಯಾಗಿದ್ದನು, ನಿಶಾಳನ್ನು ಮದುವೆಯಾಗಿದ್ದನು ಮತ್ತು ಸಿಂಗಾಪುರಕ್ಕೆ ಆಹ್ವಾನಿಸಲ್ಪಟ್ಟನು; [[ಯುದ್ಧ|ಯುದ್ಧಗಳನ್ನು]] ತಡೆಗಟ್ಟಲು ಮತ್ತು [[ನೈಸರ್ಗಿಕ ವಿಕೋಪ|ನೈಸರ್ಗಿಕ ವಿಕೋಪಗಳ]] ವಿರುದ್ಧ ತಯಾರಿ ಮಾಡಲು [[ಭವಿಷ್ಯ|ಭವಿಷ್ಯವನ್ನು]] ತೋರಿಸುವ [[ಕಂಪ್ಯೂಟರ್]] ಒಂದರ ರಚನೆಗೆ ಸಹಾಯ ಮಾಡಲು ವಿಜ್ಞಾನಿ ಡಾ. ಸಿದ್ಧಾಂತ್ ಆರ್ಯನಿಂದ ನೇಮಿಸಲ್ಪಟ್ಟನು . ಕೃಷ್ಣ ಜನಿಸಿದ ರಾತ್ರಿ, ರೋಹಿತ್ ತನ್ನ ತಾಯಿಯನ್ನು ಸಂಪರ್ಕಿಸಿ ತನ್ನ ಮಹಾಶಕ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ತಾನು ಹಿಂತಿರುಗುತ್ತಿದ್ದೇನೆ ಎಂದು ತಿಳಿಸಿದನು ಆದರೆ ಅವನು ವಿಫಲನಾಗಿ ಆ ರಾತ್ರಿ ಪ್ರಯೋಗಾಲಯ ಅಪಘಾತದಲ್ಲಿ ಸಾವನ್ನಪ್ಪಿದನೆಂದು ವರದಿಯಾಗಿದೆ, ಆದರೆ ಅವನ ಶವ ಎಂದಿಗೂ ಪತ್ತೆಯಾಗಲಿಲ್ಲ. ರೋಹಿತ್ ಸಾವಿನ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗದೆ ನಿಶಾ ಸ್ವಲ್ಪ ಸಮಯದ ನಂತರ ಸಾಯುತ್ತಾಳೆ.ಇದನ್ನೆಲ್ಲ ಸೋನಿಯಾ, ಕೃಷ್ಣನಿಗೆ ಹೇಳುತ್ತಾಳೆ. ಇದನ್ನು ತಿಳಿದ ನಂತರ, ಸೋನಿಯಾಳ ಭಯವನ್ನು ಮತ್ತು ಅವಳು ಅವನನ್ನು ಪ್ರಪಂಚದಿಂದ ಏಕೆ ಪ್ರತ್ಯೇಕಿಸಿದಳು ಎಂಬುದನ್ನು ಅರ್ಥಮಾಡಿಕೊಳ್ಳದಿದ್ದಕ್ಕಾಗಿ ಕೃಷ್ಣನಿಗೆ ತಪ್ಪಿತಸ್ಥ ಭಾವನೆ ಉಂಟಾಗುತ್ತದೆ ಮತ್ತು ಅವನು ತನ್ನ ಶಕ್ತಿಗಳನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ ಎಂದು ಅವಳಿಗೆ ಭರವಸೆ ನೀಡುತ್ತಾನೆ. ಪ್ರಿಯಾ ಬಗ್ಗೆ ಅವನ ಭಾವನೆಗಳನ್ನು ಅರಿತುಕೊಂಡು ಸೋನಿಯಾ ಅವನಿಗೆ ಸಿಂಗಾಪುರಕ್ಕೆ ಹೋಗಲು ಅವಕಾಶ ನೀಡುತ್ತಾಳೆ.
ಕೃಷ್ಣ ಸಿಂಗಾಪುರಕ್ಕೆ ಆಗಮಿಸುತ್ತಾನೆ ಮತ್ತು ದೂರದರ್ಶನ ಕಾರ್ಯಕ್ರಮದ ನಿರ್ಮಾಣದ ಸಮಯದಲ್ಲಿ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ. ಇದರಿಂದಾಗಿ ಪ್ರಿಯಾ ಮತ್ತು ಹನಿ ಮತ್ತೆ ಕೆಲಸದಿಂದ ತೆಗೆದುಹಾಕಲ್ಪಡುತ್ತಾರೆ. ಕಾರ್ಯಕ್ರಮವು ಅವನ ಅಸಾಧಾರಣವಾದ ಶಕ್ತಿಗಳನ್ನು ಬಹಿರಂಗಪಡಿಸುವುದಿಲ್ಲ. ನಂತರ, ತನ್ನ ಅಂಗವಿಕಲ ತಂಗಿಯ ಕಾಲಿನ ಶಸ್ತ್ರಚಿಕಿತ್ಸೆಗೆ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿರುವ ಸ್ಟಂಟ್ ಪ್ರದರ್ಶಕ ಕ್ರಿಸ್ಟಿಯನ್ ಲಿ ಅವರನ್ನು ಕೃಷ್ಣ ಭೇಟಿಯಾಗುತ್ತಾನೆ. ಕ್ರಿಸ್ಟಿಯನ್ ಕೃಷ್ಣ ಮತ್ತು ಪ್ರಿಯಾಳನ್ನು ಗ್ರೇಟ್ ಬಾಂಬೆ ಸರ್ಕಸ್ಗೆ ಆಹ್ವಾನಿಸುತ್ತಾನೆ. ಆದರೆ ಪ್ರದರ್ಶನದ ಸಮಯದಲ್ಲಿ, ಪಟಾಕಿ ಸಿಡಿದು [[ಗುಡಾರ|ಟೆಂಟ್ಗೆ]] ಬೆಂಕಿ ತಾಗುತ್ತದೆ. ಇಲ್ಲಿ ಹಲವಾರು ಮಕ್ಕಳು ಬೆಂಕಿಯಲ್ಲಿ ಸಿಲುಕಿಕೊಂಡಿದ್ದು, ಕೃಷ್ಣನು ತನ್ನ ಸಾಮರ್ಥ್ಯಗಳನ್ನು ಬಹಿರಂಗಪಡಿಸದೇ ಮಕ್ಕಳನ್ನು ಉಳಿಸುವ ಸಂದಿಗ್ಧತೆಯನ್ನು ಎದುರಿಸುತ್ತಾನೆ. ಕೃಷ್ಣನು ನೆಲದ ಮೇಲೆ ಬಿದ್ದಿರುವ ಮುರಿದ ಕಪ್ಪು ಜೋಕರ್ನ ಮುಖವಾಡವನ್ನು ಧರಿಸಿ, ತನ್ನ ಜಾಕೆಟ್ ಅನ್ನು ತಿರುಚಿ ಧರಿಸಿಕೊಂಡು, ಹೊಸ ರೂಪದಲ್ಲಿ ''ಕ್ರಿಶ್'' ಎಂದು ಕರೆದುಕೊಳ್ಳುತ್ತಾನೆ. ಕೆಲವು ದಿನಗಳ ನಂತರ, ಕ್ರಿಶ್ ಕೆಲವು ಗೂಂಡಾಗಳೊಂದಿಗೆ ಹೋರಾಡಿ ತನ್ನ ಮುಖವಾಡವನ್ನು ತೆಗೆದುಹಾಕುವುದನ್ನು ಕ್ರಿಶ್ಚಿಯನ್ ನೋಡುತ್ತಾನೆ. ಅಲ್ಲಿ ಅವನ ಸ್ನೇಹಿತ ಕೃಷ್ಣನೇ ಕ್ರಿಶ್ ಎಂದು ತಿಳಿದು ಬೆರಗಾಗುತ್ತಾನೆ. ಕ್ರಿಶ್ನ ಕಾರ್ಯಗಳಿಗೆ ಮನ್ನಣೆ ಸಿಗುತ್ತಿರುವುದರಿಂದ, ಕ್ರಿಶ್ಚಿಯನ್ಗೆ ಕೃಷ್ಣನು ತನ್ನ "ಕ್ರಿಶ್" ಗುರುತನ್ನು ಸ್ವೀಕರಿಸಲು ಕೇಳುತ್ತಾನೆ. ಇದರಿಂದ ತನ್ನ ಸಹೋದರಿಯ ಶಸ್ತ್ರಚಿಕಿತ್ಸೆಗೆ ಹಣ ಪಡೆಯಲು ನೆರವಾಗುತ್ತದೆಂದು ಹೇಳುತ್ತಾನೆ.
ಏತನ್ಮಧ್ಯೆ, ಪ್ರಿಯಾಳ ಕೈಯಲ್ಲಿದ್ದ ವಿಡಿಯೋ ಕ್ಯಾಮೆರಾದ ದೃಶ್ಯಗಳನ್ನು ನೋಡಿದ ನಂತರ ಪ್ರಿಯಾ ಮತ್ತು ಹನಿಗೆ ಕೃಷ್ಣನೇ ಕ್ರಿಶ್ ಎಂದು ಗೊತ್ತಾಗುತ್ತದೆ. ಪ್ರಿಯಾ ತನ್ನ ಬಾಸ್ ಹಾಜರಾಗುತ್ತಿದ್ದ ಡಾ. ಆರ್ಯ ಅವರ ಭಾಷಣ ಕಾರ್ಯಕ್ರಮಕ್ಕೆ ಧಾವಿಸುತ್ತಾಳೆ. ಈ ಪ್ರಕ್ರಿಯೆಯಲ್ಲಿ, ಪ್ರಿಯಾ ಡಾ. ಆರ್ಯ ಅವರ ಹಿರಿಯ ಭದ್ರತಾ ಅಧಿಕಾರಿ ವಿಕ್ರಮ್ ಸಿನ್ಹಾ ಅವರನ್ನು ಭೇಟಿಯಾಗುತ್ತಾಳೆ. ಸಿನ್ಹಾ ಅವರು ಕಳೆದ ೨೦ ವರ್ಷಗಳಿಂದ ಕೃಷ್ಣ ಮತ್ತು ಸೋನಿಯಾ ಅವರನ್ನು ಹುಡುಕುತ್ತಿದ್ದರು. ಸಿನ್ಹಾ ಕೊನೆಗೆ ಪ್ರಿಯಾಳ ಸಹಾಯದಿಂದ ಕೃಷ್ಣನನ್ನು ಭೇಟಿಯಾಗುತ್ತಾರೆ ಮತ್ತು ರೋಹಿತ್ ಇನ್ನೂ ಜೀವಂತವಾಗಿದ್ದಾನೆ ಎಂದು ಬಹಿರಂಗಪಡಿಸುತ್ತಾರೆ. ತಾನು ಮತ್ತು ರೋಹಿತ್ ಆಪ್ತ ಸ್ನೇಹಿತರು ಎಂದು ಸಿನ್ಹಾ ವಿವರಿಸುತ್ತಾರೆ. ಆ ಯಂತ್ರವನ್ನು ಪೂರ್ಣಗೊಳಿಸಿದ ನಂತರ, ನಿಶಾಳ ಗರ್ಭಧಾರಣೆಯ ದಿನಾಂಕ ಹತ್ತಿರವಾಗಿದ್ದರಿಂದ ರೋಹಿತ್ ಮತ್ತು ಸಿನ್ಹಾ ಕುತೂಹಲದಿಂದ ಅದನ್ನು ಪರೀಕ್ಷಿಸಿದರು ಮತ್ತು ಕೃಷ್ಣ ಜನಿಸುವುದನ್ನೂ, ಡಾ. ಆರ್ಯ ರೋಹಿತ್ನನ್ನು ಬಂದೂಕಿನಿಂದ ಹಿಡಿದುಕೊಂಡಿರುವುದನ್ನು ನೋಡಿ ಮತ್ತಷ್ಟು ಆಘಾತಕ್ಕೊಳಗಾದರು ಎಂದು ಬಹಿರಂಗಪಡಿಸುತ್ತಾರೆ. ಡಾ. ಆರ್ಯ ತನ್ನನ್ನು ಕೊಂದು ನಂತರ ಆ ಯಂತ್ರವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಲಿದ್ದಾರೆಂದು ರೋಹಿತ್ ಅರಿತುಕೊಂಡನು. ರೋಹಿತ್ ಕಂಪ್ಯೂಟರ್ ಅನ್ನು ನಾಶಪಡಿಸಿದನು. ಆದರೆ ಡಾ. ಆರ್ಯ ಅವನ ಬೆನ್ನಿಗೆ ಗುಂಡು ಹಾರಿಸಿ, ಅವನನ್ನು ಅಂದಿನಿಂದ ಕೋಮಾ ಸ್ಥಿತಿಯಲ್ಲಿ ಸೆರೆಯಾಳಾಗಿ ಕರೆದೊಯ್ಯುತ್ತಾನೆ. ರೋಹಿತ್ ಪ್ರಯೋಗಾಲಯದ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಡಾ. ಆರ್ಯ, ರೋಹಿತ್ನ ಹೃದಯ ಬಡಿತ ಮತ್ತು ರೆಟಿನಾ ಸ್ಕ್ಯಾನ್ಗಳು ಆ ಕಂಪ್ಯೂಟರ್ಗೆ ಪಾಸ್ವರ್ಡ್ಗಳಾಗಿರುವುದರಿಂದ ಯಂತ್ರಗಳ ಮೂಲಕ ಅವನನ್ನು ಜೀವಂತವಾಗಿರಿಸುತ್ತಾನೆ.
ಏತನ್ಮಧ್ಯೆ, ಡಾ. ಆರ್ಯ ೨೦ ವರ್ಷಗಳ ನಂತರ ರೋಹಿತ್ನ ಟಿಪ್ಪಣಿಗಳಿಂದ ಕಂಪ್ಯೂಟರ್ ಅನ್ನು ಪುನರ್ನಿರ್ಮಿಸಿದ್ದಾನೆ. ಆರ್ಯ ತನ್ನ ಭವಿಷ್ಯವನ್ನು ತಿಳಿದುಕೊಳ್ಳಲು ಕಂಪ್ಯೂಟರ್ ಅನ್ನು ಪರೀಕ್ಷಿಸುತ್ತಾನೆ, ಅಲ್ಲಿ ಕ್ರಿಶ್ ತನ್ನನ್ನು ಕೊಲ್ಲುತ್ತಿರುವುದನ್ನು ನೋಡಿ ಆರ್ಯನು ಆಘಾತಕ್ಕೊಳಗಾಗುತ್ತಾನೆ. ತನ್ನ ಭವಿಷ್ಯವನ್ನು ಬದಲಾಯಿಸುವ ಪ್ರಯತ್ನದಲ್ಲಿ, ಡಾ. ಆರ್ಯ ಬೇಗನೆ ಕ್ರಿಸ್ಟಿಯನ್ ಮನೆಗೆ ಭೇಟಿ ನೀಡಿ, ಕ್ರಿಸ್ಟಿಯನ್ ಅನ್ನು ಕ್ರಿಶ್ ಎಂದುಕೊಂಡು ಗುಂಡು ಹಾರಿಸಿ ಕೊಲ್ಲುತ್ತಾನೆ. ಕ್ರಿಸ್ಟಿಯನ್ ಸಾವಿನ ಬಗ್ಗೆ ತಿಳಿದ ನಂತರ, ಕೃಷ್ಣನು ತನ್ನ ಕ್ರಿಶ್ ರೂಪ ಧರಿಸಿ, ಅತಿಮಾನುಷ ವೇಗವನ್ನು ಬಳಸಿಕೊಂಡು ಡಾ. ಆರ್ಯನನ್ನು ತನ್ನ ದೂರದ ದ್ವೀಪದವರೆಗೂ ಹಿಂಬಾಲಿಸುತ್ತಾನೆ. ಅಲ್ಲಿ ಆರ್ಯ ಕಳೆದ ೨೦ ವರ್ಷಗಳಿಂದ ರೋಹಿತ್ನನ್ನು ಬಂಧಿಸಿದ್ದನು. ಡಾ. ಆರ್ಯ ಮತ್ತೊಮ್ಮೆ ಭವಿಷ್ಯದತ್ತ ನೋಡಿದಾಗ, ಆ ದೃಶ್ಯ ಬದಲಾಗಿಲ್ಲ ಎಂಬುದನ್ನು ನೋಡುತ್ತಾನೆ. ಮತ್ತು ಕ್ರಿಶ್ ಇನ್ನೂ ಜೀವಂತವಾಗಿರುವುದನ್ನು ಮತ್ತು ಅವರ ದ್ವೀಪದಲ್ಲಿಯೇ ಇರುವುದನ್ನು ನೋಡಿ ಆಘಾತಕ್ಕೊಳಗಾಗುತ್ತಾನೆ. ಕ್ರಿಶ್ ಪ್ರಯೋಗಾಲಯದ ಆವರಣವನ್ನು ಪ್ರವೇಶಿಸಿದಾಗ, ಡಾ. ಆರ್ಯನ ಗೂಂಡಾಗಳೊಂದಿಗೆ ಹೊಡೆದಾಡಿ ಅವರನ್ನು ಸೋಲಿಸುತ್ತಾನೆ. ಆದರೆ ಡಾ. ಆರ್ಯ, ಸಿನ್ಹಾ ಅವರನ್ನು ಗುಂಡು ಹಾರಿಸಿ ಕೊಲ್ಲುತ್ತಾನೆ. ಕ್ರಿಶ್ ಪ್ರಿಯಾ ಮತ್ತು ರೋಹಿತ್ ರನ್ನು ಉಳಿಸುತ್ತಾನೆ ಮತ್ತು ಆರ್ಯನನ್ನು ಕೊಲ್ಲುತ್ತಾನೆ. ಕೃಷ್ಣ ತನ್ನ ಮಗನೆಂದು ರೋಹಿತ್ಗೆ ಬಹಿರಂಗಪಡಿಸಿದ ನಂತರ, ಕೃಷ್ಣ ಮತ್ತು ಪ್ರಿಯಾ ರೋಹಿತ್ನನ್ನು ತಮ್ಮೊಂದಿಗೆ ಭಾರತಕ್ಕೆ ಕರೆದುಕೊಂಡು ಹೋಗಿ, ಸೋನಿಯಾಳೊಂದಿಗೆ ಮತ್ತೆ ಒಂದುಗೂಡಿಸುತ್ತಾರೆ. ತನ್ನ ಊಹಿಸಲಾದ ಸಾವಿನ ನಂತರ ನಿಶಾ ಸಾವನ್ನಪ್ಪಿದ್ದಾಳೆಂದು ರೋಹಿತ್ ತಿಳಿದುಕೊಳ್ಳುತ್ತಾನೆ. ರೋಹಿತ್ ತನ್ನ ದಿವಂಗತ ತಂದೆ ಡಾ. ಸಂಜಯ್ ಮೆಹ್ರಾ ರಚಿಸಿದ ಸೂಪರ್ ಕಂಪ್ಯೂಟರ್ ಅನ್ನು ಮರುಬಳಕೆ ಮಾಡಿ ಜಾದೂವನ್ನು ಕರೆಸುತ್ತಾನೆ. ಜಾದುವಿನ ಬಾಹ್ಯಾಕಾಶ ನೌಕೆಯನ್ನು ದೂರದಿಂದಲೇ ನೋಡಬಹುದು. ರೋಹಿತ್ ಮತ್ತೊಮ್ಮೆ ತನ್ನ ಕುಟುಂಬದ ಪರವಾಗಿ ಜಾದೂಗೆ ಧನ್ಯವಾದ ಹೇಳುತ್ತಾನೆ.
== ಪಾತ್ರವರ್ಗ ==
=== ಮುಖ್ಯ ಪಾತ್ರವರ್ಗ ===
* [[ಹೃತಿಕ್ ರೋಷನ್|ಹೃತಿಕ್ ರೋಷನ್]] ದ್ವಿಪಾತ್ರದಲ್ಲಿ :
** ಡಾ. ರೋಹಿತ್ ಮೆಹ್ರಾ, ನಿಶಾಳ ಪತಿ ಮತ್ತು ಕೃಷ್ಣನ ತಂದೆ.
** ಕೃಷ್ಣ ಮೆಹ್ರಾ / ಕ್ರಿಶ್, ರೋಹಿತ್ ಮತ್ತು ನಿಶಾ ಅವರ ಮಗ; ಪ್ರಿಯಾಳ ಪ್ರೇಮಿ
*** ಹದಿಹರೆಯದ ಕೃಷ್ಣನಾಗಿ ಮಿಕ್ಕಿ ಧಮಿಜಾನಿ
* ಪ್ರಿಯಾ ಪಾತ್ರದಲ್ಲಿ [[ಪ್ರಿಯಾಂಕಾ ಚೋಪ್ರಾ]], ಕೃಷ್ಣನ ಪ್ರೇಯಸಿ.
* [[ನಸೀರುದ್ದೀನ್ ಷಾ|ನಾಸಿರುದ್ದೀನ್ ಷಾ]] ಡಾ.ಸಿದ್ಧಾಂತ್ ಆರ್ಯ ಆಗಿ
* ರೋಹಿತ್ನ ತಾಯಿ ಮತ್ತು ಕೃಷ್ಣನ ಅಜ್ಜಿ ಸೋನಿಯಾ ಮೆಹ್ರಾ ಪಾತ್ರದಲ್ಲಿ [[ರೇಖಾ]]
* ವಿಕ್ರಮ್ ಸಿನ್ಹಾ ಪಾತ್ರದಲ್ಲಿ ಶರತ್ ಸಕ್ಸೇನಾ
* ಪ್ರಿಯಾಳ ಆತ್ಮೀಯ ಸ್ನೇಹಿತೆ ಮತ್ತು ಸಹೋದ್ಯೋಗಿ ಹನಿ ಅರೋರಾ ಪಾತ್ರದಲ್ಲಿ ಮಾನಿನಿ ಮಿಶ್ರಾ
* ಕೃಷ್ಣನ ಸ್ನೇಹಿತ ಬಹದ್ದೂರ್ ಆಗಿ ಹೇಮಂತ್ ಪಾಂಡೆ
=== ಪೋಷಕ ಪಾತ್ರವರ್ಗ ===
* ಡಾ. ಆರ್ಯ ಅವರ ಸಹಾಯಕ ಡಾ. ಮಾಥುರ್ ಪಾತ್ರದಲ್ಲಿ ಅಹ್ಮದ್ ಖಾನ್
* ಕೃಷ್ಣನ ಸ್ನೇಹಿತ ಕ್ರಿಸ್ಟಿಯನ್ ಲಿ ಪಾತ್ರದಲ್ಲಿ ಬಿನ್ ಕ್ಸಿಯಾ
* ಎಡ್ಗರ್ ನೂರ್ಡಾನಸ್
* ಕೃಷ್ಣನ ಪುಟ್ಟ ಸ್ನೇಹಿತ ಚಿಂಟು ಪಾತ್ರದಲ್ಲಿ ಜೈನ್ ಖಾನ್
* ಕೃಷ್ಣನ ಪುಟ್ಟ ಸ್ನೇಹಿತೆಯಾಗಿ ಫರ್ದೀನ್ ಹುಸೇನಿ
* ಕ್ರಿಶ್ಚಿಯನ್ ಸಹೋದರಿಯಾಗಿ ಯು ಕ್ಸುವಾನ್
=== ವಿಶೇಷ ಪಾತ್ರಗಳಲ್ಲಿ ===
* ಕೋಮಲ್ ಸಿಂಗ್, ಪ್ರಿಯಾ ಕ್ಯಾಂಪ್ ಲೀಡರ್ ಆಗಿ ಪುನೀತ್ ಇಸ್ಸಾರ್
* ಕ್ಯಾಥೋಲಿಕ್ ಶಾಲೆಯ ಪ್ರಾಂಶುಪಾಲ ಫಾದರ್ ರಾಬೆರಿಕ್ಸ್ ಪಾತ್ರದಲ್ಲಿ ಆಕಾಶ್ ಖುರಾನ
* ರೋಹಿತ್ ಅವರ ಮಾಜಿ ಕಂಪ್ಯೂಟರ್ ಶಿಕ್ಷಕ ಶ್ರೀ ಮಾಥುರ್ ಪಾತ್ರದಲ್ಲಿ ಮಿಥಿಲೇಶ್ ಚತುರ್ವೇದಿ
* ನಯನತಾರಾ, ಪ್ರಿಯಾ ಮತ್ತು ಹನಿಯ ಬಾಸ್ ಆಗಿ ಅರ್ಚನಾ ಪುರಾಣ್ ಸಿಂಗ್
* ಪ್ರಿಯಾ ತಾಯಿಯಾಗಿ ಕಿರಣ್ ಜುನೇಜಾ
* ರೋಹಿತ್ ಪತ್ನಿ ಮತ್ತು ಕೃಷ್ಣನ ತಾಯಿ ನಿಶಾ ಮೆಹ್ರಾ ಪಾತ್ರದಲ್ಲಿ [[ಪ್ರೀತಿ ಜಿಂಟಾ]]
== ಸಂಗೀತ ==
ರಾಜೇಶ್ ರೋಷನ್ ಸಂಗೀತ ಸಂಯೋಜಿಸಿದ ಈ ಚಿತ್ರದ ಧ್ವನಿಮುದ್ರಿಕೆಯನ್ನು ಏಪ್ರಿಲ್ ೨೮, ೨೦೦೬ ರಂದು ಟಿ-ಸೀರೀಸ್ ಬಿಡುಗಡೆ ಮಾಡಿತು. <ref name="hw">{{Cite web |date=12 June 2006 |title="We are no less than Hollywood" – Rediff.com movies |url=http://in.rediff.com/movies/2006/jun/12rakesh.htm |url-status=dead |archive-url=https://web.archive.org/web/20120416002132/http://in.rediff.com/movies/2006/jun/12rakesh.htm |archive-date=16 April 2012 |access-date=29 March 2012 |publisher=In.rediff.com}}</ref> <ref name="music 1">{{Cite web |date=28 April 2006 |title=Krrish: Music Review |url=http://www.bollywoodhungama.com/movies/musicreview/12415/index.html |archive-url=https://web.archive.org/web/20100121141616/http://www.bollywoodhungama.com/movies/musicreview/12415/index.html |archive-date=21 January 2010 |access-date=14 May 2012 |website=[[Bollywood Hungama]]}}</ref> ಹಾಡುಗಳನ್ನು ಇಬ್ರಾಹಿಂ ಅಶ್ಕ್, ನಾಸಿರ್ ಫರಾಜ್ ಮತ್ತು ವಿಜಯ್ ಅಕೇಲಾ ಬರೆದಿದ್ದಾರೆ. ಸಲೀಂ–ಸುಲೈಮಾನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದು ಆ ವರ್ಷದ ಏಳನೇ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿಮುದ್ರಿಕೆಯಾಗಿತ್ತು. <ref>{{Cite web |date=22 January 2009 |title=Territories |url=http://www.boxofficeindia.com/showProd.php?itemCat=286&catName=MjAwMC0yMDA5 |archive-url=https://web.archive.org/web/20090122120910/http://www.boxofficeindia.com/showProd.php?itemCat=286&catName=MjAwMC0yMDA5 |archive-date=22 January 2009 |access-date=17 August 2011}}</ref>
== ಮಾರ್ಕೆಟಿಂಗ್ ==
ಮಾರ್ಕೆಟಿಂಗ್ನ ಒಂದು ಭಾಗವಾಗಿ, ಲಾಭವನ್ನು ಹೆಚ್ಚಿಸಲು ಚಲನಚಿತ್ರ ಬಿಡುಗಡೆಗೆ ಮುಂಚಿತವಾಗಿ [[ವಾಣಿಜ್ಯೀಕರಣ|ಮರ್ಚೆಂಡೈಸ್]] ಅನ್ನು ಮಾರಾಟಕ್ಕೆ ಇಡಲಾಯಿತು. ಇವುಗಳಲ್ಲಿ ಆಕ್ಷನ್ ಫಿಗರ್ಗಳು, [[ಮುಖವಾಡ|ಮುಖವಾಡಗಳು]] ಮತ್ತು ಇತರ [[ಆಟಿಕೆ|ಆಟಿಕೆಗಳು]] ಸೇರಿವೆ. <ref>{{Cite web |date=13 June 2006 |title=Roshans launch 'Krrish' toys |url=http://www.ndtv.com/video/player/news/roshans-launch-krrish-toys/4170?curl=1381149671 |url-status=live |archive-url=https://web.archive.org/web/20140602195827/http://www.ndtv.com/video/player/news/roshans-launch-krrish-toys/4170?curl=1381149671 |archive-date=2 June 2014 |access-date=29 May 2012 |publisher=Ndtv.com}}</ref> <ref>{{Cite web |date=6 August 2006 |title=The Telegraph — Calcutta : Opinion |url=http://www.telegraphindia.com/1060806/asp/opinion/story_6575028.asp |url-status=dead |archive-url=https://web.archive.org/web/20140602195414/http://www.telegraphindia.com/1060806/asp/opinion/story_6575028.asp |archive-date=2 June 2014 |access-date=29 May 2012 |publisher=Telegraphindia.com}}</ref>
''ಕ್ರಿಶ್'' ಬಿಡುಗಡೆಯಾದ ನಂತರ ೨೦೦೬ ರಲ್ಲಿ ಇಂಡಿಯಾಗೇಮ್ಸ್ ಒಂದು ''ಕ್ರಿಶ್'' ಆಟವನ್ನು ತಯಾರಿಸಿತು. <ref>{{Cite web |date=July 2015 |title=Krish Game |url=https://www.pcgamefreetop.net/2015/07/krish-game.html |access-date=2023-09-29 |website=pcgamefreetop.net}}</ref>
== ಬಿಡುಗಡೆ ==
=== ಚಿತ್ರಮಂದಿರಗಳಲ್ಲಿ ===
''ಕ್ರಿಶ್'' ಚಿತ್ರವು ಜೂನ್ ೨೩, ೨೦೦೬ ರಂದು ಬಿಡುಗಡೆಯಾಯಿತು.
=== ಹೋಮ್ ಮೀಡಿಯಾ ===
ಚಿತ್ರದ ಡಿವಿಡಿಯನ್ನು ಆಗಸ್ಟ್ ೧೮, ೨೦೦೬ರಂದು ಬಿಡುಗಡೆ ಮಾಡಲಾಯಿತು. <ref>{{Cite web |date=18 August 2006 |title=Krrish |url=https://www.amazon.com/dp/B000I0RWB2 |url-status=live |archive-url=https://web.archive.org/web/20211107055900/https://www.amazon.com/dp/B000I0RWB2 |archive-date=7 November 2021 |access-date=20 August 2009 |website=Amazon}}</ref> <ref>{{Cite web |title=Krrish (2006) |url=https://www.amazon.com/dp/B000HDZ96U |url-status=live |archive-url=https://web.archive.org/web/20211107055904/https://www.amazon.com/dp/B000HDZ96U |archive-date=7 November 2021 |access-date=20 August 2009 |website=Amazon}}</ref> ನಂತರ ಬ್ಲೂ-ರೇ ಆವೃತ್ತಿಯನ್ನೂ ಬಿಡುಗಡೆ ಮಾಡಲಾಯಿತು. <ref>{{Cite web |title=Krrish Hindi Blu Ray |url=https://www.amazon.com/dp/B005JFVBCM |url-status=live |archive-url=https://web.archive.org/web/20211107055901/https://www.amazon.com/dp/B005JFVBCM |archive-date=7 November 2021 |access-date=29 March 2012 |website=Amazon}}</ref>
=== ಚಲನಚಿತ್ರೋತ್ಸವಗಳು ===
ಇದು ೨೦೧೪ರಲ್ಲಿ ಉತ್ತರ ಕೊರಿಯಾದಲ್ಲಿ ನಡೆದ ಪ್ಯೊಂಗ್ಯಾಂಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಮಾಹಿತಿಯುಕ್ತ ಸ್ಕ್ರೀನಿಂಗ್ (ಫೀಚರ್)" ಚಲನಚಿತ್ರ ವಿಭಾಗದ ಅಡಿಯಲ್ಲಿ ಗಮನಾರ್ಹವಾಗಿ ಪ್ರದರ್ಶಿಸಲ್ಪಟ್ಟಿತು. <ref>{{Cite web |date=2015-11-13 |title=Pyongyang International Film Festival |url=http://www.pyongyanginternationalfilmfestival.com/ |url-status=usurped |archive-url=https://web.archive.org/web/20151113040125/http://www.pyongyanginternationalfilmfestival.com/ |archive-date=13 November 2015 |access-date=2023-08-02 |website=pyongyanginternationalfilmfestival.com}}</ref>
== ಸ್ವೀಕೃತಿ ==
=== ಬಾಕ್ಸ್ ಆಫೀಸ್ ===
''ಕ್ರಿಶ್'' ಚಿತ್ರವು ಮೊದಲ ವಾರ ಚೆನ್ನಾಗಿ ಪ್ರದರ್ಶನ ನೀಡಿತು, <ref name="gnweek">{{Cite web |date=30 June 2006 |title=Bollywood's Superman flies high at box office |url=http://gulfnews.com/news/world/india/bollywood-s-superman-flies-high-at-box-office-1.242871 |url-status=live |archive-url=https://web.archive.org/web/20140221060903/http://gulfnews.com/news/world/india/bollywood-s-superman-flies-high-at-box-office-1.242871 |archive-date=21 February 2014 |access-date=31 March 2012 |publisher=gulfnews}}</ref> ಮತ್ತು ಕೆಲವು ಸ್ಥಳಗಳಲ್ಲಿ ಟಿಕೆಟ್ಗಳು ಮೂಲ ಬೆಲೆಗಿಂತ ಹಲವು ಪಟ್ಟು ಹೆಚ್ಚು ಮಾರಾಟವಾಗುತ್ತಿದ್ದವು ಎಂದು ವರದಿಯಾಗಿದೆ. <ref>{{Cite web |date=27 June 2006 |title=Krrish might outfly Fanaa — Rediff.com movies |url=http://in.rediff.com/movies/2006/jun/27krrish1.htm |url-status=dead |archive-url=https://web.archive.org/web/20120415195344/http://in.rediff.com/movies/2006/jun/27krrish1.htm |archive-date=15 April 2012 |access-date=29 March 2012 |publisher=In.rediff.com}}</ref> ಮೊದಲ ವಾರದ ಒಟ್ಟು ಗ್ರಾಸ್ ಗಳಿಕೆ {{ಭಾರತೀಯ ರೂಪಾಯಿ}} ೪೧.೬ ಕೋಟಿ ( {{ಭಾರತೀಯ ರೂಪಾಯಿ}} ೨೯.೭ ಕೋಟಿ ನಿವ್ವಳ) ಭಾರತೀಯ ದಾಖಲೆಯಾಗಿದೆ. <ref>{{Cite web |title=First Week Top Domestic Grossers |url=http://www.boxofficeindia.com/showProd.php?itemCat=302&catName=Rmlyc3QgV2Vlaw== |url-status=dead |archive-url=https://web.archive.org/web/20131204143500/http://www.boxofficeindia.com/showProd.php?itemCat=302&catName=Rmlyc3QgV2Vlaw%3D%3D |archive-date=4 December 2013 |access-date=2 April 2012 |publisher=Boxofficeindia.com}}</ref> ''ಕ್ರಿಶ್'' ೨೦೦೬ ರಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು, ಭಾರತ ಒಂದರಲ್ಲೇ {{ಭಾರತೀಯ ರೂಪಾಯಿ}} ೬೯ ಕೋಟಿಗೂ ಹೆಚ್ಚು (ನಿವ್ವಳ) ಗಳಿಸಿತು ಮತ್ತು ''ಬಾಕ್ಸ್ ಆಫೀಸ್ ಇಂಡಿಯಾ'' ಇಂದ "ಬ್ಲಾಕ್ಬಸ್ಟರ್" ಎಂದು ವರ್ಗೀಕರಿಸಲ್ಪಟ್ಟಿತು. <ref>{{Cite web |title=Top Earners of 2006 |url=http://boxofficeindia.com/showProd.php?itemCat=212&catName=MjAwNg== |url-status=dead |archive-url=https://web.archive.org/web/20131020213049/http://boxofficeindia.com/showProd.php?itemCat=212&catName=MjAwNg%3D%3D |archive-date=20 October 2013 |access-date=22 August 2011 |publisher=Box Office India}}</ref> ಇದು ವಿದೇಶಿ ಮಾರುಕಟ್ಟೆಯಲ್ಲಿ {{ಭಾರತೀಯ ರೂಪಾಯಿ}} ೩೧.೬೮ ಕೋಟಿ ಗಳಿಸಿತು, ಅಲ್ಲಿ ಅದನ್ನು "ಹಿಟ್" ಎಂದು ಘೋಷಿಸಲಾಯಿತು. <ref>{{Cite web |title=Foreign Grosses |url=http://www.boxofficeindia.com/showProd.php?itemCat=308&catName=TGlmZXRpbWU= |url-status=dead |archive-url=https://web.archive.org/web/20131204132438/http://www.boxofficeindia.com/showProd.php?itemCat=308&catName=TGlmZXRpbWU%3D |archive-date=4 December 2013 |access-date=22 August 2011 |publisher=Box Office India}}</ref> ವಿಶ್ವಾದ್ಯಂತದ ಅಂತಿಮ ಒಟ್ಟು ಗಳಿಕೆ {{ಭಾರತೀಯ ರೂಪಾಯಿ}} ೧೨೬ ಕೋಟಿ. <ref name="Kr">{{Cite web |last=Hungama |first=Bollywood |date=23 June 2006 |title=Krrish Box Office Collection till Now | Box Collection – Bollywood Hungama |url=https://www.bollywoodhungama.com/movie/krrish/box-office/ |url-status=live |archive-url=https://web.archive.org/web/20200429132735/https://www.bollywoodhungama.com/movie/krrish/box-office/ |archive-date=29 April 2020 |access-date=16 October 2019 |website=[[Bollywood Hungama]]}}<cite class="citation web cs1" data-ve-ignore="true" id="CITEREFHungama2006">Hungama, Bollywood (23 June 2006). </cite></ref> <ref name="lifetime">{{Cite web |title=Top Lifetime Grossers Worldwide (IND Rs) |url=http://www.boxofficeindia.com/showProd.php?itemCat=312&catName=TGlmZXRpbWU= |url-status=dead |archive-url=https://web.archive.org/web/20131021202725/http://www.boxofficeindia.com/showProd.php?itemCat=312&catName=TGlmZXRpbWU%3D |archive-date=21 October 2013 |access-date=22 August 2011 |publisher=Box Office India}}</ref> ''ಕ್ರಿಶ್'' ಬಿಡುಗಡೆಯಾದ ಒಂದು ವಾರದ ನಂತರ, ಮತ್ತೊಂದು ಸೂಪರ್ ಹೀರೋ ಚಿತ್ರ ''ಸೂಪರ್ ಮ್ಯಾನ್ ರಿಟರ್ನ್ಸ್'' ಭಾರತದಲ್ಲಿ ಬಿಡುಗಡೆಯಾಯಿತು. "ಸೂಪರ್ಮ್ಯಾನ್ ನನಗೆ ನೋವುಂಟು ಮಾಡಬಹುದೆಂದು ನನಗೆ ಸ್ವಲ್ಪ ಸಂದೇಹವಿತ್ತು, ಆದರೆ ಅದೃಷ್ಟವಶಾತ್ ಅದು ಆಗಲಿಲ್ಲ" ಎಂದು ರಾಕೇಶ್ ರೋಷನ್ ಹೇಳಿದರು. ವಾಸ್ತವವಾಗಿ, ''ಕ್ರಿಶ್'' ಭಾರತದ ಬಾಕ್ಸ್ ಆಫೀಸ್ನಲ್ಲಿ ''ಸೂಪರ್ಮ್ಯಾನ್ ರಿಟರ್ನ್ಸ್ಗಿಂತ'' ಉತ್ತಮ ಪ್ರದರ್ಶನ ನೀಡಿತು. <ref name="superman">{{Cite web |last=Singh |first=Abhay |date=21 August 2006 |title='Krrish,' Bollywood Blockbuster, Pummels 'Superman' in India |url=https://www.bloomberg.com/apps/news?pid=newsarchive&sid=a_qfKvBFDcoY |url-status=live |archive-url=https://web.archive.org/web/20110912141827/http://www.bloomberg.com/apps/news?pid=newsarchive&sid=a_qfKvBFDcoY |archive-date=12 September 2011 |access-date=29 March 2012 |publisher=Bloomberg}}</ref>
=== ವಿಮರ್ಶಾತ್ಮಕ ಪ್ರತಿಕ್ರಿಯೆ ===
''ಕ್ರಿಶ್'' ಚಿತ್ರವು ಭಾರತದಲ್ಲಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. <ref name="mixed">{{Cite web |date=27 June 2006 |title=Krrish might outfly Fanaa — Rediff.com Movies |url=http://www.rediff.com/movies/report/krrish1/20060627.htm |url-status=live |archive-url=https://web.archive.org/web/20140602200821/http://www.rediff.com/movies/report/krrish1/20060627.htm |archive-date=2 June 2014 |access-date=31 May 2012 |website=Rediff.com}}</ref> ''ಬಾಲಿವುಡ್ ಹಂಗಾಮದ'' ತರಣ್ ಆದರ್ಶ್ "ಚಿತ್ರವು ನಿರೀಕ್ಷೆಗಳನ್ನು ಮೀರಿದೆ. ಆದರೆ ಮೊದಲ ಗಂಟೆಯಲ್ಲಿ ಚಿತ್ರದ ವೇಗದಲ್ಲಿ ಸಮಸ್ಯೆಗಳಿವೆ" ಎಂದರು. ಒಟ್ಟಾರೆಯಾಗಿ, ಅವರು ''ಕ್ರಿಶ್'' ಚಿತ್ರವನ್ನು "ಅತ್ಯಂತ ರೋಮಾಂಚನಕಾರಿ ಅನುಭವ" ಎಂದು ಪರಿಗಣಿಸಿದರು ಮತ್ತು ಚಿತ್ರಕ್ಕೆ ೫ ನಕ್ಷತ್ರಗಳಲ್ಲಿ ೪.೫ ನಕ್ಷತ್ರಗಳನ್ನು ನೀಡಿದರು. <ref name="bhr">{{Cite web |last=Adarash |first=Taran |author-link=Taran Adarash |date=22 June 2006 |title=Krrish: Movie Review |url=http://www.bollywoodhungama.com/moviemicro/criticreview/id/54355 |url-status=dead |archive-url=https://web.archive.org/web/20130130054935/http://www.bollywoodhungama.com/moviemicro/criticreview/id/54355 |archive-date=30 January 2013 |website=[[Bollywood Hungama]]}}</ref> ಸೂಪರ್ ಹೀರೋ ಮತ್ತು ಆಕ್ಷನ್ ಸೀಕ್ವೆನ್ಸ್ಗಳು ಆಕರ್ಷಕವಾಗಿದ್ದರೂ, ಅವು ಸಾಕಷ್ಟು ಇರಲಿಲ್ಲ ಎಂದು ನಿಖತ್ ಕಾಜ್ಮಿ ''[[ದಿ ಟೈಮ್ಸ್ ಆಫ್ ಇಂಡಿಯಾ|ಟೈಮ್ಸ್ ಆಫ್ ಇಂಡಿಯಾದಲ್ಲಿ]]'' ಬರೆದಿದ್ದಾರೆ. ಅವರು ಪ್ರಣಯ ಭಾಗಗಳಿಂದ ಉತ್ಸುಕರಾಗಲಿಲ್ಲ, ಮೊದಲು ಭಾರತದಲ್ಲಿ ಮತ್ತು ನಂತರ ಸಿಂಗಾಪುರದಲ್ಲಿ ನಡೆದ ದೃಶ್ಯವೀಕ್ಷಣೆಯ ಪ್ರವಾಸಕ್ಕೆ ಅವುಗಳನ್ನು ಹೋಲಿಸಿದರು. ಒಟ್ಟಾರೆಯಾಗಿ, ಈ ಚಿತ್ರವು ಅದರ ಹಿಂದಿನ ಚಿತ್ರದಲ್ಲಿದ್ದ ಮೋಜನ್ನು ಹೊಂದಿಲ್ಲ ಎಂದು ಅವರು ಹೇಳಿದರು. <ref name="toireview">{{Cite web |date=27 November 2004 |title=Review: Krrish |url=https://timesofindia.indiatimes.com/entertainment/bollywood/news-interviews/Review-Krrish-/articleshow/1678835.cms |url-status=live |archive-url=https://archive.today/20130103205206/http://articles.timesofindia.indiatimes.com/2006-06-24/news-interviews/27810161_1_jadoo-priyanka-chopra-darshan |archive-date=3 January 2013 |access-date=29 March 2012 |website=[[The Times of India]]}}</ref> ಮತ್ತೊಂದೆಡೆ, ರಾಜಾ ಸೇನ್, ''ಕ್ರಿಶ್'' [[ಕೋಯಿ... ಮಿಲ್ ಗಯಾ (ಚಲನಚಿತ್ರ)|"ಕೋಯಿ... ಮಿಲ್ ಗಯಾ "ಗಿಂತ]] ಅನಂತವಾಗಿ ಉತ್ತಮ ಎಂದು ಹೇಳಿದರು. <nowiki><i id="mwAjs">ರೆಡಿಫ್ಗಾಗಿ</i></nowiki> ಬರೆದ ಸೇನ್ ಮತ್ತು ಸುಕನ್ಯಾ ವರ್ಮಾ ಇಬ್ಬರೂ ಚಿತ್ರಕ್ಕೆ ೫ ರಲ್ಲಿ ೩ ನಕ್ಷತ್ರಗಳನ್ನು ನೀಡಿದರು ಮತ್ತು ಇದು ಮಕ್ಕಳಿಗೆ ಒಳ್ಳೆಯ ಚಿತ್ರ ಎಂದು ಹೇಳಿದರು. "ಹಾಗಾದರೆ, ಇದು ಒಳ್ಳೆಯ ಸೂಪರ್ಹೀರೋ ಸಿನಿಮಾನಾ? ಇಲ್ಲ, ಆದರೆ ಇದು ಒಳ್ಳೆಯ ಉದ್ದೇಶವನ್ನು ಹೊಂದಿದೆ. ಇದು ಪೂರ್ಣ ಪ್ರಮಾಣದ ಮಕ್ಕಳ ಸಿನಿಮಾ, ಮತ್ತು ನಮ್ಮಲ್ಲಿ ಹಲವರು ''ಕ್ರಿಶ್'' ಬಗ್ಗೆ ತಿರಸ್ಕಾರ ವ್ಯಕ್ತಪಡಿಸಬಹುದಾದರೂ, ಫ್ಯಾಂಟಸಿ ಅಧಿಕೃತವಾಗಿ ಬಾಲಿವುಡ್ನ ಮುಖ್ಯವಾಹಿನಿಗೆ ಪ್ರವೇಶಿಸುವುದನ್ನು ನೋಡುವುದು ಸಂತೋಷಕರವಾಗಿದೆ" ಎಂದು ಸೇನ್ ಸಂಕ್ಷಿಪ್ತವಾಗಿ ಹೇಳಿದರು. <ref name="rdr1">{{Cite web |date=23 June 2006 |title=Hrithik makes Krrish work — Rediff.com movies |url=http://in.rediff.com/movies/2006/jun/23krrish.htm |url-status=live |archive-url=https://web.archive.org/web/20120328232040/http://in.rediff.com/movies/2006/jun/23krrish.htm |archive-date=28 March 2012 |access-date=29 March 2012 |publisher=In.rediff.com}}</ref> ಆಕ್ಷನ್ ಆರಂಭವಾಗಲು ತುಂಬಾ ಸಮಯ ತೆಗೆದುಕೊಂಡಿತು ಎಂಬ ಇತರ ವಿಮರ್ಶಕರ ಅಭಿಪ್ರಾಯಕ್ಕೆ ವರ್ಮಾ ಸಮ್ಮತಿಸಿದರು. " ''ಕ್ರಿಶ್'' ಚಿತ್ರವು ಸೂಪರ್ ಹೀರೋಗಳ ನಯವಾದ ಪ್ರಭಾವ ಅಥವಾ ಆಳವಾಗಿ ಬೇರೂರಿರುವ ಸಿದ್ಧಾಂತವನ್ನು ಹೊಂದಿಲ್ಲ. ಹೃತಿಕ್ ರೋಷನ್ ಅವರ ಅದ್ಭುತ ಅಭಿನಯವನ್ನು ಇದು ಹೊಂದಿದೆ, ಇದು ಮಕ್ಕಳನ್ನು ಆಕರ್ಷಿಸುವ ಸಾಧ್ಯತೆಯಿದೆ. ಮತ್ತು ಅದು ಮೂರು ನಕ್ಷತ್ರಗಳ ಹರ್ಷೋದ್ಗಾರಕ್ಕೆ ಯೋಗ್ಯವಾಗಿದೆ." <ref name="rdr2">{{Cite web |date=23 June 2006 |title=A super spirited Hrithik! – Rediff.com movies |url=http://in.rediff.com/movies/2006/jun/23krrish1.htm |url-status=live |archive-url=https://web.archive.org/web/20111125015809/http://in.rediff.com/movies/2006/jun/23krrish1.htm |archive-date=25 November 2011 |access-date=29 March 2012 |publisher=In.rediff.com}}</ref> ಸೈಬಲ್ ಚಟರ್ಜಿ ''[[ಹಿಂದೂಸ್ತಾನ್ ಟೈಮ್ಸ್]]'' ನಲ್ಲಿ "''ಕ್ರಿಶ್'' ಒಂದು ಚೇಷ್ಟೆಯ, ಸೂತ್ರಬದ್ಧ ಮಸಾಲಾ ಚಿತ್ರವಾಗಿದ್ದು, ಅದರ ಮೇಲೆ ಎಸ್ಎಫ್ಎಕ್ಸ್ ಸೇರಿಸಲಾಗಿದೆ ಮತ್ತು ಇದು ಬಾಲಿವುಡ್ನ ಭವಿಷ್ಯದಲ್ಲಿ ಮರುಕಳಿಸದಿರಲಿ" ಎಂದು ಬರೆದಿದ್ದಾರೆ. <ref name="htreview">{{Cite web |date=26 June 2006 |title=Krrish: Old tricks, new trappings |url=http://www.hindustantimes.com/News-Feed/NM12/Krrish-Old-tricks-new-trappings/Article1-113686.aspx |url-status=dead |archive-url=https://web.archive.org/web/20140607122038/http://www.hindustantimes.com/News-Feed/NM12/Krrish-Old-tricks-new-trappings/Article1-113686.aspx |archive-date=7 June 2014 |access-date=31 May 2012 |website=Hindustan Times}}</ref> ''ಸಿಎನ್ಎನ್-ಐಬಿಎನ್'' ನ ರಾಜೀವ್ ಮಸಂದ್ ಚಿತ್ರಕಥೆಯನ್ನು ಖಂಡಿಸಿದರು ಮತ್ತು ಹೃತಿಕ್ ರೋಷನ್ ಅವರ ನಟನೆ ಮಾತ್ರ ಚಿತ್ರವನ್ನು ವೀಕ್ಷಿಸುವಂತೆ ಮಾಡಿದೆ ಎಂದು ಭಾವಿಸಿದರು. "''ಕ್ರಿಶ್'' ಒಂದು ಸಾಧಾರಣ ಚಿತ್ರ, ನಿರ್ಮಾಪಕರು ಆಕ್ಷನ್ ಮತ್ತು ಸ್ಟಂಟ್ಗಳ ಮೇಲೆ ಗಮನ ಹರಿಸಿದ್ದಷ್ಟೇ ಕಥೆಯ ಮೇಲೂ ಗಮನ ಹರಿಸಿದ್ದರೆ, ಇನ್ನೂ ಉತ್ತಮವಾಗಿರುತ್ತಿತ್ತು" ಎನ್ನುತ್ತ ಅವರು ಚಿತ್ರಕ್ಕೆ ೫ ರಲ್ಲಿ ೨ ನಕ್ಷತ್ರಗಳನ್ನು ಮಾತ್ರ ನೀಡಿದರು. <ref name="ibnreview">{{Cite web |date=29 April 2010 |title=Masand's Verdict: Krrish-crass — Movies News News — IBNLive |url=http://ibnlive.in.com/news/masands-verdict-krrish/13712-8.html |url-status=dead |archive-url=https://web.archive.org/web/20100529181732/http://ibnlive.in.com/news/masands-verdict-krrish/13712-8.html |archive-date=29 May 2010 |access-date=31 May 2012 |publisher=Ibnlive.in.com}}</ref>
=== ಪುರಸ್ಕಾರಗಳು ===
೨೦೦೭ ರ ಅತ್ಯುತ್ತಮ ವಿದೇಶಿ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡ ಚಿತ್ರಗಳಲ್ಲಿ ''ಕ್ರಿಶ್'' ಒಂದಾಗಿತ್ತು, ಆದರೆ ಭಾರತವು ಅಂತಿಮವಾಗಿ ''[[ರಂಗ್ ದೇ ಬಸಂತಿ (ಚಲನಚಿತ್ರ)|ರಂಗ್ ದೇ ಬಸಂತಿ ಚಿತ್ರವನ್ನು]]'' ತನ್ನ ಆಯ್ಕೆಯಾಗಿ ಆಯ್ಕೆ ಮಾಡಿತು. <ref>{{Cite web |date=25 September 2006 |title=Rang De heads to the Oscars! |url=http://www.rediff.com/movies/2006/sep/25rdb.htm |url-status=live |archive-url=https://web.archive.org/web/20121018202504/http://www.rediff.com/movies/2006/sep/25rdb.htm |archive-date=18 October 2012 |access-date=30 March 2012 |publisher=Rediff}}</ref> ಇಷ್ಟೆಲ್ಲಾ ಇದ್ದರೂ, ''ಕ್ರಿಶ್'' ಅತ್ಯುತ್ತಮ ಎಸ್ಎಫ್ಎಕ್ಸ್, ಅತ್ಯುತ್ತಮ ಸಾಹಸ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಸೇರಿದಂತೆ ೩ [[ಫಿಲ್ಮ್ಫೇರ್ ಪ್ರಶಸ್ತಿಗಳು|ಫಿಲ್ಮ್ಫೇರ್ ಪ್ರಶಸ್ತಿಗಳನ್ನು]] ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಮತ್ತು ೫೨ನೇ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ [[ಫಿಲ್ಮ್ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚಲನಚಿತ್ರ]], ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟಿ ಮತ್ತು ಅತ್ಯುತ್ತಮ ಖಳನಾಯಕ ವಿಭಾಗಗಳಿಗೆ ನಾಮನಿರ್ದೇಶನಗೊಂಡಿತು. <ref>{{Cite web |title=Filmfare Award Winners 2007 – 52nd (Fifty Second) Fair One Filmfare Awards |url=http://www.awardsandshows.com/features/filmfare-awards-2007-207.html |url-status=live |archive-url=https://web.archive.org/web/20120807192646/http://www.awardsandshows.com/features/filmfare-awards-2007-207.html |archive-date=7 August 2012 |access-date=13 June 2012 |publisher=Awardsandshows.com}}</ref> <ref>{{Cite web |date=19 February 2007 |title=Filmfare Awards: Nominations Announced |url=http://www.radiosargam.com/films/archives/2195/filmfare-awards-nominations-announced.html/comment-page-1 |url-status=live |archive-url=https://web.archive.org/web/20110719005807/http://www.radiosargam.com/films/archives/2195/filmfare-awards-nominations-announced.html/comment-page-1 |archive-date=19 July 2011 |access-date=21 August 2009 |publisher=Radio Sargam}}</ref> ಚಿತ್ರವು ೨೦೦೭ ರ ಐಐಎಫ್ಎ ಪ್ರಶಸ್ತಿಗಳಲ್ಲಿ, ''ಕ್ರಿಶ್'' ಅತ್ಯುತ್ತಮ ನಟ, <ref>{{Cite web |last=PTI |date=10 June 2007 |title=Rang de Basanti best film, Hrithik best actor |url=https://timesofindia.indiatimes.com/entertainment/bollywood/news-interviews/Rang-de-Basanti-best-film-Hrithik-best-actor/articleshow/2112336.cms |url-status=live |archive-url=https://archive.today/20130103084132/http://articles.timesofindia.indiatimes.com/2007-06-10/news-interviews/27966982_1_iifa-awards-top-honours-film |archive-date=3 January 2013 |access-date=13 June 2012 |website=[[The Times of India]]}}</ref> <ref>{{Cite web |date=10 June 2007 |title=Rang De Basanti wins Best Film at IIFA |url=http://zeenews.india.com/news/iifa-07/rang-de-basanti-wins-best-film-at-iifa_376226.html |url-status=live |archive-url=https://web.archive.org/web/20140221123154/http://zeenews.india.com/news/iifa-07/rang-de-basanti-wins-best-film-at-iifa_376226.html |archive-date=21 February 2014 |access-date=14 June 2012 |publisher=Zeenews.india.com}}</ref> ಅತ್ಯುತ್ತಮ ಸಾಹಸ ಮತ್ತು ಅತ್ಯುತ್ತಮ ಎಸ್ಎಫ್ಎಕ್ಸ್ ಪ್ರಶಸ್ತಿಗಳನ್ನು ಗೆದ್ದಿತು. ಅದೇ ಸಮಾರಂಭದಲ್ಲಿ ರಾಕೇಶ್ ರೋಷನ್ ವರ್ಷದ ಸೃಜನಶೀಲ ವ್ಯಕ್ತಿ ಪ್ರಶಸ್ತಿಯನ್ನು ಗೆದ್ದರು. ಹೆಚ್ಚುವರಿಯಾಗಿ, ಸಮಾರಂಭದಲ್ಲಿ ಈ ಚಲನಚಿತ್ರವು ಈ ಕೆಳಗಿನ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತು: ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ಮತ್ತು ಅತ್ಯುತ್ತಮ ಕಥೆ. <ref>{{Cite web |title=Showcase: IIFA 2007 – Yorkshire | Award Winners |url=http://www.iifa.com/web07/showcase/2007-winnerslist.htm |archive-url=https://web.archive.org/web/20120207221602/http://www.iifa.com/web07/showcase/2007-winnerslist.htm |archive-date=7 February 2012 |access-date=29 March 2012 |publisher=IIFA}}</ref> <ref>{{Cite web |title=IIFA Awards 2007 – 8th International Indian Film Academy Awards — Samsung IIFA |url=http://www.awardsandshows.com/features/iifa-awards-2007-403.html |url-status=live |archive-url=https://web.archive.org/web/20130225023214/http://www.awardsandshows.com/features/iifa-awards-2007-403.html |archive-date=25 February 2013 |access-date=13 June 2012 |publisher=Awardsandshows.com}}</ref> <ref>{{Cite web |last=Andre Soares |date=2 June 2007 |title=Indian Film Academy Awards 2007 |url=http://www.altfg.com/blog/awards/indian-film-academy-awards-2007/ |url-status=live |archive-url=https://web.archive.org/web/20120208180559/http://www.altfg.com/blog/awards/indian-film-academy-awards-2007/ |archive-date=8 February 2012 |access-date=13 June 2012 |publisher=Altfg.com}}</ref>
ಆ ವರ್ಷ [[ಹೃತಿಕ್ ರೋಷನ್|ಹೃತಿಕ್ ರೋಷನ್]] ಹಲವು ನಟನಾ ಪ್ರಶಸ್ತಿಗಳನ್ನು ಗೆದ್ದರು, ಅವುಗಳಲ್ಲಿ ಸ್ಟಾರ್ ಸ್ಕ್ರೀನ್ ಅತ್ಯುತ್ತಮ ನಟ ಪ್ರಶಸ್ತಿ, <ref>{{Cite web |date=16 June 2007 |title=Hrithik, Kareena clinch Screen Awards — Movies News News — IBNLive |url=http://ibnlive.in.com/news/hrithik-kareena-clinch-screen-awards/top/30517-8.html |url-status=dead |archive-url=https://web.archive.org/web/20121014024316/http://ibnlive.in.com/news/hrithik-kareena-clinch-screen-awards/top/30517-8.html |archive-date=14 October 2012 |access-date=14 June 2012 |publisher=Ibnlive.in.com}}</ref> ಜೀ ಸಿನಿ ಅತ್ಯುತ್ತಮ ನಟ ಪ್ರಶಸ್ತಿ - ಪುರುಷ, <ref>{{Cite web |date=2 April 2007 |title=RDB, Munnabhai win big at Zee Cine Awards |url=http://www.businessofcinema.com/news.php?newsid=2897 |url-status=dead |archive-url=https://archive.today/20130118212239/http://www.businessofcinema.com/news.php?newsid=2897 |archive-date=18 January 2013 |access-date=14 June 2012 |publisher=Business of Cinema}}</ref> ಬಿ ಎಫ್ ಜೆ ಎ – ಅತ್ಯುತ್ತಮ ನಟ ಪ್ರಶಸ್ತಿ (ಹಿಂದಿ) ಮತ್ತು ಜಿಐಎಫ್ಎ ಅತ್ಯುತ್ತಮ ನಟ ಪ್ರಶಸ್ತಿಗಳು ಸೇರಿವೆ.<ref>{{Cite web |title=70th Annual BFJA Awards for the year 2006 |url=http://www.bfjaawards.com/awards/winlist/index.htm |archive-url=https://web.archive.org/web/20080408132644/http://www.bfjaawards.com/awards/winlist/index.htm |archive-date=8 April 2008 |access-date=14 June 2012 |publisher=bfja}}</ref> <ref>{{ಉಲ್ಲೇಖ ಸುದ್ದಿ |last=CBC Arts |date=10 December 2006 |title=Film about independence sweeps Indian Film Awards — Arts & Entertainment — CBC News |url=https://www.cbc.ca/news/entertainment/film-about-independence-sweeps-indian-film-awards-1.587363 |url-status=live |archive-url=https://web.archive.org/web/20211107055911/https://www.cbc.ca/news/entertainment/film-about-independence-sweeps-indian-film-awards-1.587363 |archive-date=7 November 2021 |access-date=14 June 2012 |publisher=Cbc.ca}}</ref> ಈ ಚಿತ್ರವು ಅತ್ಯುತ್ತಮ ಸ್ಪೆಶಲ್ ಎಫೆಕ್ಟ್ಸ್ಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದವು. <ref>{{Cite web |title=54th National Film Awards |url=http://pib.nic.in/archieve/others/2008/jun/54th_nfa.pdf |url-status=live |archive-url=https://web.archive.org/web/20120417133353/http://www.pib.nic.in/archieve/others/2008/jun/54th_nfa.pdf |archive-date=17 April 2012 |access-date=13 June 2012 |publisher=Directorate of Film Festivals – Ministry of Information & Broadcasting}}</ref> ಈ ಚಿತ್ರವು ಮಾತೃ ಶ್ರೀ ಮಾಧ್ಯಮ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. <ref>{{Cite web |title=Hindustan Times – Archive News |url=https://www.hindustantimes.com/archive-news/ |url-status=dead |archive-url=https://archive.today/20131008011245/http://www.hindustantimes.com/India-news/NewDelhi/23-scribes-felicitated-with-Matri-Shree-awards/Article1-219307.aspx |archive-date=8 October 2013 |website=Hindustan Times}}</ref>
ಮಕ್ಕಳೊಂದಿಗೆ ಚಿತ್ರದ ಜನಪ್ರಿಯತೆಯನ್ನು ಪ್ರದರ್ಶಿಸುವ ಸಲುವಾಗಿ, ಭಾರತದಾದ್ಯಂತ ಮಕ್ಕಳು ಮತ ಚಲಾಯಿಸುವ [[ಪೊಗೊ (ಟಿವಿ ಚಾನೆಲ್)|ಪೊಗೊ]] ಅಮೇಜಿಂಗ್ ಕಿಡ್ಸ್ ಪ್ರಶಸ್ತಿಗಳಲ್ಲಿ ''ಕ್ರಿಶ್'' ಈ ಪ್ರಮುಖ ಚಲನಚಿತ್ರ ವಿಭಾಗಗಳನ್ನು ಗೆದ್ದುಕೊಂಡಿತು: ಹೃತಿಕ್ ರೋಷನ್ (ಅತ್ಯಂತ ಅದ್ಭುತ ನಟ — ಪುರುಷ), ಪ್ರಿಯಾಂಕಾ ಚೋಪ್ರಾ (ಅತ್ಯಂತ ಅದ್ಭುತ ನಟಿ) — ಮಹಿಳೆ), ''ಕ್ರಿಶ್'' (ಅತ್ಯಂತ ಅದ್ಭುತ ಚಿತ್ರ), ''ಕ್ರಿಶ್''ನಲ್ಲಿ ಸ್ಪೆಶಲ್ ಎಫೆಕ್ಟ್ಸ್(ಚಿತ್ರದಲ್ಲಿ ಅತ್ಯಂತ ಅದ್ಭುತ ಕ್ಷಣ). <ref>{{Cite web |date=18 December 2006 |title=Host of 'Young Geniuses' honoured at Pogo Amazing kids awards |url=http://news.oneindia.in/2006/12/18/host-of-young-geniuses-honoured-at-pogo-amazing-kids-awards-1166424356.html |url-status=live |archive-url=https://web.archive.org/web/20131110005056/http://news.oneindia.in/2006/12/18/host-of-young-geniuses-honoured-at-pogo-amazing-kids-awards-1166424356.html |archive-date=10 November 2013 |access-date=8 May 2012 |publisher=News.oneindia.in}}</ref>
== ಮುಂದಿನ ಭಾಗ ==
''ಕ್ರಿಶ್'' ಯಶಸ್ಸಿನ ನಂತರ, ರಾಕೇಶ್ ರೋಷನ್ ಅವರು ತಾತ್ಕಾಲಿಕವಾಗಿ ''ಕ್ರಿಶ್ 3'' ಎಂಬ ಶೀರ್ಷಿಕೆಯೊಂದಿಗೆ ಮುಂದಿನ ಭಾಗವನ್ನು ನಿರ್ಮಿಸುವುದಾಗಿ ಘೋಷಿಸಿದರು. ಹೃತಿಕ್ ರೋಷನ್ ಮತ್ತು ಪ್ರಿಯಾಂಕಾ ಚೋಪ್ರಾ ತಮ್ಮ ಪಾತ್ರಗಳನ್ನು ಪುನರಾವರ್ತಿಸುತ್ತಾರೆ ಎಂದು ಅವರು ದೃಢಪಡಿಸಿದರು, <ref>{{Cite web |date=22 December 2010 |title=Hrithik, Priyanka pair up again! |url=http://www.hindustantimes.com/Entertainment/Bollywood/Hrithik-Priyanka-pair-up-again/Article1-641497.aspx |url-status=dead |archive-url=https://web.archive.org/web/20121021142332/http://www.hindustantimes.com/Entertainment/Bollywood/Hrithik-Priyanka-pair-up-again/Article1-641497.aspx |archive-date=21 October 2012 |access-date=31 March 2012 |website=Hindustan Times}}</ref> ಮತ್ತು ಖಳರಾಗಿ ವಿವೇಕ್ ಒಬೆರಾಯ್ ಮತ್ತು ಕಂಗನಾ ರನೌತ್ ನಟಿಸಿದ್ದಾರೆ. <ref>{{Cite web |date=12 April 2011 |title=Vivek to play villain in Krrish 3 |url=https://timesofindia.indiatimes.com/entertainment/hindi/bollywood/news/Vivek-to-play-villain-in-Krrish-3/articleshow/7957927.cms |url-status=live |archive-url=https://web.archive.org/web/20120523184113/http://articles.timesofindia.indiatimes.com/2011-04-12/news-interviews/29409657_1_vivek-oberoi-rakesh-roshan-krrish |archive-date=23 May 2012 |access-date=31 March 2012 |website=[[The Times of India]]}}</ref>
== ಉಲ್ಲೇಖಗಳು ==
{{ಉಲ್ಲೇಖಗಳು|30em}}
== ಬಾಹ್ಯ ಕೊಂಡಿಗಳು ==
* {{Official website|https://web.archive.org/web/20131111131236/http://www.krrishthemovie.com/main.htm|name=ಅಧಿಕೃತ ಜಾಲತಾಣ}}
* {{Mojo title}}
* ಬಾಲಿವುಡ್ ಹಂಗಾಮಾದಲ್ಲಿ [https://web.archive.org/web/20120123100209/http://www.bollywoodhungama.com/moviemicro/cast/id/54355 ಕ್ರಿಶ್]
[[ವರ್ಗ:ಬಾಲಿವುಡ್]]
[[ವರ್ಗ:೨೦೦೬ರ ಚಲನಚಿತ್ರಗಳು]]
[[ವರ್ಗ:ಭಾರತೀಯ ಚಲನಚಿತ್ರ]]
[[ವರ್ಗ:ಹಿಂದಿ-ಭಾಷೆಯ ಚಲನಚಿತ್ರಗಳು]]
[[ವರ್ಗ:ಪ್ರೀತಿ]]
[[ವರ್ಗ:ಸೂಪರ್ಹೀರೊ ಚಲನಚಿತ್ರಗಳು]]
pph0hy2czvlwk57yt5hp71isnmz01zh
ಪಿ ಎನ್ ಪಣಿಕ್ಕರ್
0
174913
1307692
1307633
2025-06-29T10:40:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1307692
wikitext
text/x-wiki
[[ಚಿತ್ರ:Pnpanicker_memorial_school_ambalappuzha.jpg|thumb| ಪಣಿಕ್ಕರ್_ಸ್ಮಾರಕ ಶಾಲೆ_ಅಂಬಲಪ್ಪುಳ]]
[[ಚಿತ್ರ:P_n_Panicker_worked_school.jpg|thumb| ಪಿ ಎನ್ ಪಣಿಕ್ಕರ್ ಕೆಲಸ ಮಾಡಿದ ಶಾಲೆ_ನೀಲಪೆರೂರ್]]
[[ಚಿತ್ರ:PN_Panicker_2004_stamp_of_India.jpg|thumb| ಪಿ.ಎನ್. ಪಣಿಕ್ಕರ್ 2004 ರ ಭಾರತದ ಅಂಚೆಚೀಟಿ]]
ಪಿ ಎನ್ ಪಣಿಕ್ಕರ್ (1 ಮಾರ್ಚ್ 1909 - ಜೂನ್ 1995) ಇವರ ಪೂರ್ಣ ಹೆಸರು ಪುತ್ತುವೈಲ್ ನಾರಾಯಣ ಪಣಿಕ್ಕರ್. ಅವರನ್ನು ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಸಾಕ್ಷರತಾ ಚಳವಳಿಯ ಪಿತಾಮಹರೂ ಆಗಿದ್ದರು. ಅವರ ಪುಣ್ಯತಿಥಿ ಜೂನ್ 19ನೇ ತಾರೀಕನ್ನು ಕೇರಳ ಸರಕಾರವು ಓದುವ ದಿನವೆಂದು (ವಾಯನ ದಿನಂ)ಎಂದು ಘೋಷಿಸಿತು. 2017 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಜೂನ್ ೧೯ನೇ ತಾರೀಕನ್ನು ಭಾರತದಾದ್ಯಂತ ರಾಷ್ಟ್ರೀಯ ಓದುವ ದಿನವೆಂದು ಘೋಷಿಸಿದರು
ಪಿ ಎನ್ ಪಣಿಕ್ಕರ್ ಅವರು 1 ಮಾರ್ಚ್ 1909 ರಂದು ಅಲಪ್ಪುಲಾ ಜಿಲ್ಲೆಯ ನೀಲಂಪೆರೂರ್ನಲ್ಲಿ ಗೋವಿಂದ ಪಿಳ್ಳೈ ಮತ್ತು ಜಾನಕಮ್ಮ ದಂಪತಿಗೆ ಜನಿಸಿದರು<ref name="പി.എൻ. പണിക്കർ: ഒറ്റയ്ക്കൊരു സംഘം">{{Cite web |url=https://www.manoramaonline.com/literature/indepth/readers-day/2018/06/19/pn-panicker-father-of-the-library-movement.html |title=പി.എൻ. പണിക്കർ: ഒറ്റയ്ക്കൊരു സംഘം |website=ManoramaOnline |access-date=2019-04-24}}</ref>. ಅದಾದ ನಂತರ, ಅವರು ವಿದ್ಯಾಭ್ಯಾಸದ ನಂತರ ೧೯೨೬ ರಲ್ಲಿ ತಮ್ಮ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಸನಾತನ ಧರ್ಮ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದರು.
== ಕೊಡುಗೆ ==
ಪಣಿಕ್ಕರ್ 1945ರಲ್ಲಿ 47 ಗ್ರಾಮೀಣ ಗ್ರಂಥಾಲಯದೊಂದಿಗೆ ತಿರುವಿತಂಕೂರ್ ಗ್ರಂಥಶಾಲಾ ಸಂಘವನ್ನು ( ತಿರುವಾಂಕೂರು ಗ್ರಂಥಾಲಯ ಸಂಘ)ಸ್ಥಾಪಿಸುವಲ್ಲಿ ನೇತೃತ್ವ ವಹಿಸಿದರು. ಸಂಘದ ಘೋಷಣೆ "ಓದಿ ಮತ್ತು ಬೆಳೆಯಿರಿ". ಮತ್ತೆ 1956 ರಲ್ಲಿ ಕೇರಳ ರಾಜ್ಯ ರಚನೆ ಆದನಂತರ ಅದು ಕೇರಳ ರಾಜ್ಯ ಗ್ರಂಥಶಾಲಾ ಸಂಘ (ಕೆಜಿಎಸ್). ಆಯಿತು. ಕೇರಳದ ಹಳ್ಳಿ ಹಳ್ಳಿಗಳಿಗೆ ಹೋಗಿ ಓದುವ ಸಂದೇಶವನ್ನು ಪ್ರಚಾರ ಮಾಡಿ ಮತ್ತು ಜನರು ಸಕ್ರಿಯವಾಗಿ ಭಾಗವಹಿಸುತಂತೆ ವಿನಂತಿಸಿದರು . ಈ ಜಾಲದಲ್ಲಿ ಸುಮಾರು 6000 ಗ್ರಂಥಾಲಯ ಸೇರಿತು. 1975 ರಲ್ಲಿ ಗ್ರಂಥಶಾಲಾ ಸಂಘ ಯುನೆಸ್ಕೋದ ಪ್ರತಿಷ್ಠಿತ 'ಕೃಪಸಕಾಯ ಪ್ರಶಸ್ತಿಯನ್ನು ಗೆದ್ದುಕೊಂಡಿತು . 1977 ರಲ್ಲಿ ಕೇರಳ ರಾಜ್ಯ ಸರ್ಕಾರ ಸಂಘವನ್ನು ಸ್ವಾಧೀನ ಮಾಡುವ ತನಕ ಅವರು 32 ವರ್ಷ ಕಾಲ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದರು.ಈಗ ಇದನ್ನು ಕೇರಳ ರಾಜ್ಯ ಗ್ರಂಥಾಲಯ ಮಂಡಳಿ ನಡೆಸುತ್ತದೆ, ಪಣಿಕ್ಕರ್ ಸಮಾಜಕ್ಕಾಗಿ ಇನ್ನೂ ಹೆಚ್ಚಿನ ಕೆಲಸ ಮಾಡುಬೇಕೆಂದು 1977 ರಲ್ಲಿ ಅವರು ಕೇರಳ ಅನೌಪಚಾರಿಕ ಶಿಕ್ಷಣ ಮತ್ತು ಅಭಿವೃದ್ಧಿ ಸಂಘವನ್ನು(KANFED)ಸ್ಥಾಪಿಸಿದರು. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಸುರು ಮಾಡುವಲ್ಲಿ KANFED ಮುಖ್ಯ ಪಾತ್ರವಹಿಸಿದರು ಇದು ಕೇರಳವನ್ನು ಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಮುಂದುವರಿಯುವಂತೆ ಮಾಡಿತು,ಮತ್ತು ಕೇರಳ ಸಂಪೂರ್ಣ ಸಾಕ್ಷರತೆ ಪಡೆದ ಮೊದಲ ರಾಜ್ಯವಾಯಿತು. ಕೃಷಿ ಪುಸ್ತಕಗಳ ಕಾರ್ನರ್, ಫ್ರೆಂಡ್ಶಿಪ್ ವಿಲೇಜ್ ಆಂದೋಲನ (ಸೌಹೃದಗ್ರಾಮ), ಕುಟುಂಬಗಳಿಗೆ ಓದುವ ಕಾರ್ಯಕ್ರಮಗಳು, ಪುಸ್ತಕಗಳಿಗೆ ದೇಣಿಗೆ ಮತ್ತು ಗ್ರಂಥಾಲಯ ನಿರ್ಮಾಣ ಮತ್ತು ಪಿಎನ್ ಪಣಿಕರ್ ಫೌಂಡೇಶನ್ನ ಉತ್ತಮ ಓದುಗರ ಬಹುಮಾನಕ್ಕೆ ಉತ್ತೇಜನ ಕೊಡುವುದಕ್ಕೆ ಅವರು ಜಾಸ್ತಿ ಆಸಕ್ತಿ ತೋರಿಸಿದರು.
== ಸಾವು ==
ಅವರು ಜೂನ್ 19, 1995 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು.<ref name="Mat">{{cite web |title=പി.എന്. പണിക്കര്; വായനയുടെ അണയാത്ത വഴിവിളക്ക് {{!}} PN Panicker Readers Day 2020 |url=https://www.mathrubhumi.com/books/special/vayanadinam-2020/pn-panicker-readers-day-2020-1.4840297 |website=www.mathrubhumi.com |language=Malayalam |date=19 June 2020 |access-date=2 March 2021 |archive-date=19 June 2020 |archive-url=https://web.archive.org/web/20200619112814/https://www.mathrubhumi.com/books/special/vayanadinam-2020/pn-panicker-readers-day-2020-1.4840297 |url-status=dead }}</ref>
== ಓದುವ ದಿನ ==
ಕೇರಳ ಸರ್ಕಾರ ಪಿ.ಎನ್. ಪಣಿಕ್ಕರ್ ಅವರ ಕೊಡುಗೆಯನ್ನು ಗೌರವಿಸಲು ಜೂನ್ 19 ನ್ನು ವಾರ್ಷಿಕವಾಗಿ ವಯನಾ ದಿನಂ (ಓದುವ ದಿನ) ಎಂದು ಆಚರಿಸಲು ಆದೇಶಿಸಿದೆ. ಇದರೊಂದಿಗೆ, ಪಣಿಕ್ಕರ್ ಅವರ ಸಾಕ್ಷರತೆ, ಶಿಕ್ಷಣ ಮತ್ತು ಗ್ರಂಥಾಲಯ ಚಳುವಳಿಗೆ ನೀಡಿದ ಕೊಡುಗೆಯನ್ನು ಗೌರವಿಸಲು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಾಪ್ತಾಹಿಕ ಚಟುವಟಿಕೆಗಳೊಂದಿಗೆ ಓದುವ ವಾರವನ್ನು ಆಚರಿಸಲು ಪ್ರಾರಂಭಿಸಲಾಯಿತು.
== ಪ್ರತಿಫಲ ==
ಜೂನ್ 21, 2004 ರಂದು ಅಂಚೆ ಇಲಾಖೆಯು ಪಣಿಕ್ಕರ್ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರನ್ನು ಗೌರವಿಸಿತು. ೨೦೧೦ ರಲ್ಲಿ, ಪಣಿಕ್ಕರ್ ಫೌಂಡೇಶನ್ ಆಶ್ರಯದಲ್ಲಿ ಪಿ.ಎನ್. ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು.
== ಉಲ್ಲೇಖ ==
<references />
==ಬಾಹ್ಯ ಕೊಂಡಿಗಳು==
* [https://web.archive.org/web/20101031074259/http://www.kerala.gov.in/education/liter.htm ಕೇರಳ ಸರ್ಕಾರದ ಅಧಿಕೃತ ಪೋರ್ಟಲ್]
* [http://www.iiz-dvv.de/index.php?article_id=369&clang=1 KANFED ಮತ್ತು ಕೇರಳದಲ್ಲಿ ವಯಸ್ಕ ಶಿಕ್ಷಣದ ದೃಶ್ಯ] {{Webarchive|url=https://web.archive.org/web/20120220153441/http://www.iiz-dvv.de/index.php?article_id=369&clang=1 |date=2012-02-20 }}
* [https://web.archive.org/web/20080402001348/http://www.gla.ac.uk/kerala/lib_aded.htm ಅಧ್ಯಾಯ 4: ''ಕೇರಳದಲ್ಲಿ ಸಾಕ್ಷರತೆ: ನವೆಂಬರ್ 2005 - ಅಕ್ಟೋಬರ್ 2006'' ರಲ್ಲಿ ಕೈಗೊಂಡ ಸಂಶೋಧನೆಯ ವರದಿಯಿಂದ ಅನೌಪಚಾರಿಕ ಶಿಕ್ಷಣ]
* [https://web.archive.org/web/20090303102653/http://education.nic.in/unesconew/unesco-Awards.asp ಯುನೆಸ್ಕೋ ಅಂತರರಾಷ್ಟ್ರೀಯ ಫೆಲೋಶಿಪ್ಗಳು/ಪ್ರಶಸ್ತಿಗಳು/ಬಹುಮಾನಗಳು–ಭಾರತದ ವಿಜೇತರು]
* [https://philaindia.info/postage-stamp-on-p-n-panicker/ ಪಿ ಎನ್ ಪಣಿಕ್ಕರ್ ಅಂಚೆಚೀಟಿ ಬಿಡುಗಡೆ]
[[ವರ್ಗ:ಭಾರತೀಯ ಗ್ರಂಥಪಾಲಕರು]]
3submvtwy8w4sqgmqtp63kmsy148l98
ಸದಸ್ಯರ ಚರ್ಚೆಪುಟ:2430910 Akshatha R
3
174916
1307639
2025-06-28T12:01:05Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1307639
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=2430910 Akshatha R}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೩೧, ೨೮ ಜೂನ್ ೨೦೨೫ (IST)
80s7241uagd3zecnuxkikupku3i5hmg
ಸದಸ್ಯ:2440530sarasa/ನನ್ನ ಪ್ರಯೋಗಪುಟ
2
174917
1307640
2025-06-28T12:23:41Z
2440530sarasa
93872
nanna swa parichaya
1307640
wikitext
text/x-wiki
ನನ್ನ ಗುರುಗಳಿಗೆ ನಮಸ್ಕಾರವನ್ನು ತಿಳಿಸುತ್ತಾ ನನ್ನ ಸ್ವ ಪರಿಚಯವನ್ನು ಈ ಮೂಲಕವಾಗಿ ತಿಳಿಸುತ್ತಿದ್ಧೇನೆ .ನನ್ನ ಹೆಸರು ಸರಸ .ವಿ .ನಾನು ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ೩ನೇ ವರ್ಷದ ಬಿ.ಎಸ್.ಸಿ .ವಿಭಾಗದಲ್ಲಿ ವ್ಯಾಸಂಗ ಮಾಡುತಿದ್ದೇನೆ .ನಾನು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಯಳಚಾಮನಹಳ್ಳಿ ಎಂಬ ಗ್ರಾಮದಲ್ಲಿ ಶ್ರೀ ವೆಂಕಟೇಶಪ್ಪ ಹಾಗೂ ಲಕ್ಷ್ಮಮ್ಮನವರ ಕಿರಿಮಗಳಾಗಿ ಜನಿಸಿದೆ . ಮೊದಲ ನಾಲ್ವರಕ್ಕಂದಿರೂ ತನ್ನ ತಂಗಿಗಾಗಿ ಕಾಯುತಿದ್ದರು, ಆದರೆ ಮನೆಯಲ್ಲಿ ಗಂಡು ಮಗುವಿನ ನಿರೀಕ್ಷೆಯಿತ್ತು .ಹಾಗಾಗ ನಮ್ಮ ಅಕ್ಕಂದಿರ ಬಳಿ ಜಗಳವಾಡಿದರೆ ಅವರು ನನಗೆ ಒಂದೇ ಮಾತಿನಲ್ಲಿ ಹೀಯಾಳಿಸಿತ್ತಿದ್ದರು .ಅದೇನೆಂದರೆ ನೀನು ನಮ್ಮ ತಾಯಿಯ ಮಗಳಲ್ಲ ಯಾವುದೋ ಒಂದು ಕಸದ ಬುಟ್ಟಿಯಲ್ಲಿ ಸಿಕ್ಕಿದ್ದು ನಮ್ಮ ತಂದೆ ನಿನ್ನನ್ನು ಕಂಡು ಮನಸ್ಸನ್ನು ಬದಲಿಸಿ ಬಿಟ್ಟು ಬರಲಾರದೆ ಮನೆಗೆ ತಂದು ಇರಿಸಿಕೊಂಡಿದ್ದಾರೆ ಅಷ್ಟೇ ಹೊರತರೆ ನೀನು ಯಾವ ಕಾರಣಕ್ಕಾಗಿಯೊ ನಮ್ಮ ರಕ್ತ ಹಂಚಿಕೊಂಡು ಹುಟ್ಟಿದವಳಲ್ಲ ಎಂದು ಆ ಸಮಯದಲ್ಲಿ ನನಗೆ ತುಂಬಾ ಬೇಸರವಾಗುತ್ತಿತ್ತು .ಎಷ್ಟೋ ಬಾರಿ ತಂದೆ ತಾಯಿಯ ಬಳಿ ಹೋಗಿ ಅಳುತಿದ್ದೆ.. ಆಗ ನಮ್ಮ ತಾಯಿಯೇ ನನಗೆ ಸಮಾಧಾನ ಪಡಿಸುತ್ತಿದ್ದರು.ಓಹ್ ನಮ್ಮ ಅಕ್ಕಂದಿರನ್ನೇ ಪರಿಚಯಿಸಿಲ್ಲ ಅಲ್ವ ಈಗ ಅವರ ಬಗ್ಗೆ ಹೇಳುತ್ತೇನೆ ನನ್ನ ಮೊದಲನೇ ಅಕ್ಕನ ಹೆಸರು ಅಂಬಿಕಾ ಹಾಗು ಅವರು ಪ್ರಸ್ತುತದಲ್ಲಿ ವೃತ್ತಿಯಲ್ಲಿದ್ದಾರೆ, ಎರಡನೇಯವರಾದ ಅನಿತಾ ಅಕ್ಕರವರಿಗೆ ವಿವಾಹವಾಗಿದೆ ,ಮೂರನೆಯವಳಾದ ಸುನಿತಾ ತನ್ನ ಬಿ.ಬಿ.ಎ ಅನ್ನು ಮುಗಿಸಿ ವೃತ್ತಿಗಾಗಿ ಪ್ರಯತ್ನಿಸುತ್ತಿದ್ದಾರೆ ,ಕೊನೆಯ ಅಕ್ಕಳಾದ ಸುಮಾ ತಾನು ಸಹ ಬಿ.ಎಸ್.ಸಿ.ಯನ್ನು ಮುಂದುವರಿಸುತ್ತಿದ್ದಾಳೆ.ನೋಡಿ ನನಗೆಷ್ಟು ಮರಿವಿದೆಂದು ಎಲ್ಲಿ ಜನಿಸಿದೆ ಎಂದು ಹೇಳಿದೆ ಆದರೆ ದಿನಾಂಕವನ್ನುಹೇಳಲೇ ಎಲ್ಲ ಪರವಾಗಿಲ್ಲ ಈಗ ಹೇಳುತ್ತೇನೆ .ನನ್ನ ಜನುಮ ಪಡೆದದ್ದು ಮಳೆ ಮೊದಲಾಗುವ ತಿಂಗಳು ಜೂನ್ ೧೩ ೨೦೦೭ .ನಮ್ಮ ತಂದೆಯವರು ಕೃಷಿಕರಾಗಿದ್ದಾರೆ .ನಮ್ಮ ತಾಯಿಯವರು ಗೃಹಿಣಿ.ನಮ್ಮದೊಂದು ಪುಟ್ಟ ಕುಟುಂಬ . ನಾನು ಯಾವ ಯು. ಕೆ. ಜಿ. ಹಾಗೂ ಎಲ್. ಕೆ. ಜಿ. ಯನ್ನು ಪೂರ್ಣಗೊಳಿಸಿದವಳಲ್ಲ ,ನಾನು ನನ್ನ ಮೂಲಭೂತ ಅಕ್ಷರಭ್ಯಾಸ ಪೂರ್ಣಗೊಳಿಸಿದ್ದು ಅಂಗನವಾಡಿಯಲ್ಲೆಂದು ಹಾಗೂ ನಾನು ನನ್ನ ಪ್ರಾಥಮಿಕ ಅಭ್ಯಾಸವನ್ನು ನಮ್ಮೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಳಚಾಮನಹಳ್ಳಿಯಲ್ಲಿ ಎಂದು ಯಾವುದೇ ಮುಜುಗರವಿಲ್ಲದೆ ಹೇಳಿಕೊಳ್ಳುತ್ತೇನೆ .ಬಾಲ್ಯವೆಂಬುದು ಎಲ್ಲರ ಬಾಳಿನಲ್ಲಿ ಒಂದು ಸುಂದರವಾದ ಭಾಗ .ನನ್ನ ಬಾಲ್ಯದಲ್ಲಿ ನಡೆದಿರುವ ಒಂದು ಘಟನೆಯನ್ನು ಎಲ್ಲಿ ನಿಮ್ಮೊಂದಿಗೆ ಹಂಚುಕೊಳ್ಳುತ್ತೇನೆ .ನಾನು ಹಳ್ಳಿಯಲ್ಲಿಯೇ ಬೆಳೆದದ್ದು ನನಗೆ ವಾಲಿಬಾಲ್ ,ಖೋ-ಖೋ ಆಟಗಳಿಗಿಂತ ಲಗೋರಿ,ಕುಂಟೆಬಿಲ್ಲೆ,ಟೋಪಿ ಆಟಗಳನ್ನೇ ಬಹಳಷ್ಟು ಬಾರಿ ಆಡಿದ್ದೇನೆ .ಒಮ್ಮೆ ನಾನು ನನ್ನ ಸ್ನೇಹಿತರೊಂದಿಗೆ ಸಂಜೆಯ ವೇಳೆಯಲ್ಲಿ ಲಗೋರಿ ಆಟವಾಡುತ್ತಿದ್ದಾಗ ನಾನು ಎಸೆದ ಕಲ್ಲು ಒಂದು ಮನೆಯ ಕಿಟಕಿಗೆ ಒಡೆಯಿತು ಮನೆಯವರು ಹೊರಗೆ ಬರುವಷ್ಟರಲ್ಲಿ ನನ್ನ ಕಣ್ಣಲ್ಲಿ ಕಾವೇರಿ ಹರಿಯುತ್ತಿತ್ತು ಅದನ್ನು ಕಂಡು ಅವರು ತಕ್ಷಣ ಕ್ಷಮಿಸಿದರು ಇದೊಂದು ಕಹಿ ಹಾಗು ಸವಿ ನೆನಪು ಎಂದು ಹೇಳಿಕೊಳ್ಳುತ್ತೇನೆ. ಚಿಕ್ಕವಯಸ್ಸಿನಲ್ಲಿರುವಾಗ ರಜೆಗಳು ಬಂತೆಂದರೆ ನಾವುಗಳು ತೆರಳುತ್ತಿದ್ದೆ ನಮ್ಮ ಅಜ್ಜಿ ಮನೆಗೆ ,ಅದೇನೋ ಒಂದು ತರಹದ ಸಡಗರ ನಮ್ಮಲ್ಲಿತ್ತು. ನಂತರ ೬ ರಿಂದ ೧೦ನೇ ತರಗತಿವರೆಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೊಂಡ್ರಹಳ್ಳಿ.ಅಯ್ಯೋ ದೇವರೇ ಈ ಶಾಲೆಯಲ್ಲಿದ್ದಾಗಲಂತೂ ತುಂಬಾ ಅಳುತ್ತಿದ್ದೆ ಏಕೆಂದರೆ ನಾನು ಯಾವಾಗಲು ನಮ್ಮ ಶಿಕ್ಷಕರೊಂದಿಗೆ ಹಾಗೂ ನಮ್ಮ ಅಕ್ಕನ ತರಗತಿಯವರ ಬಳಿಯೇ ಇರುತ್ತಿದ್ದೆ. ಈ ಕಾರಣದಿಂದ ನನ್ನ ತರಗತಿಯವರಿಗೆ ನಾನೆಂದರೆ ಇಷ್ಟವಾಗುತ್ತಿರಲಿಲ್ಲ .ಎಷ್ಟೋ ಬಾರಿ ನನಗೆ ಮಾತುಗಳಲ್ಲೇ ನೋಯಿಸುತ್ತಿದ್ದರು .ಬರಿ ಕಹಿ ನೆನಪೇ,ಜೀವನ ಒಂದೇ ರೀತಿಯಾಗಿ ಎಂದಿಗೂ ಇರುವುದಿಲ್ಲ ಎಂದು ಯಾರೋ ಹೇಳಿದ ಮಾತು ಸತ್ಯ . ಪಿ.ಯು.ಸಿ. ವಿಭಾಗವನ್ನು ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜು ಜಡಿಗೇನಹಳ್ಳಿ ಎಂಬಲ್ಲಿ ಪೂರ್ಣಗೊಳಿಸಿದೆ ಹಾ! ಮೊರಾರ್ಜಿ ಎಂದರೆ ನನ್ನ ಮುಖದಲ್ಲಿ ಕಂಡು ಬರುವ ಹಾವಭಾವವೇ ಬೇರೆ ಏಕೆಂದರೆ ಆ ಸಮಯ ನನಗೆ ಸಾಕಷ್ಟು ಕಲಿಸಿಕೊಟ್ಟಿದೆ .ಗೌರವ ,ಅಭಿಮಾನ ,ದಯೆ ,ಸ್ನೇಹ ,ಪ್ರೀತಿ ,ಪ್ರತಿಭೆ ,ಹಾಗೂ ಮುಖ್ಯವಾಗಿ ತಂದೆ ತಾಯಿಯರ ಬೆಲೆ ಇತ್ಯಾದಿ.. ಆ ಸಮಯದಲ್ಲಿ ನಾನು ಜೀವಿಸಿದ್ದು ನನಗೆ ಬಹಳಷ್ಟು ಪ್ರಮುಖವನ್ನು ತಿಳಿಸಿದೆ ..ಏಕೆ ಬಹಳಷ್ಟು ವಿದ್ಯಾರ್ಥಿಗಳು ವಸತಿಯ ಜೀವನವನ್ನು ನಿರಾಕರಿಸುತ್ತಾರೋ ಗೊತ್ತಿಲ್ಲ !ವಸತಿಯಲ್ಲಿದ್ದವರಿಗೆ ಮಾತ್ರ ಗೊತ್ತು ಈ ಪ್ರಪಂಚದಲ್ಲಿ ಯಾವ ಯಾವ ತರಹದ ಜನರಿರುತ್ತಾರೆಂದು ಹಾಗೆಂದು ಈ ಜಗತ್ತಲ್ಲಿರುವ ಎಲ್ಲವು ಗೊತ್ತು ಎಂದು ಹೇಳುತ್ತಿಲ್ಲ ಹೋಲಿಸಿದರೆ ಸ್ವಲ್ಪ ಮಾತ್ರಕ್ಕೆ ಚೆನ್ನಾಗಿ ಗೊತ್ತು.ಮೊರಾರ್ಜಿಯಲ್ಲಿರಬೇಕಾದರೆ ನನ್ನ ಪರಿಚಯ ಯಾರಿಗೂ ಬೇಕಾಗಿರಲಿಲ್ಲ ಏಕೆಂದರೆ ಸುಮಾ ಸಹ ಅದೇ ಕಾಲೇಜಿನಲ್ಲಿ ಓದುತ್ತಿರುವುದರಿಂದ ನನ್ನ ಬಗ್ಗೆ ಶಿಕ್ಷಕರೊಂದಿಗೆ ಸಮೇತ ಹಬ್ಬಿ ಹರಡಿದ್ದಳು ಹಾಗಾಗಿ ನನಗೆ ಕಾಲೇಜು ಹೊಸತನವೆಂದೆನಿಸಲಿಲ್ಲ.ಮೊರಾರ್ಜಿ ಕಾಲೇಜು ಎಂದರೆ ನನಗಂತೂ ಎಲ್ಲಿಲ್ಲದ ಉತ್ಸಾಹ ಮುಖದಲ್ಲಿ ತುಂಬಿರುತ್ತೆ ಅದನ್ನು ಅನುಭವಿಸಿದವರೇ ಬಲ್ಲರು. ಆ ಕಾಲೇಜಿನಲ್ಲಿ ಎರಡು ವರ್ಷ ಕಳೆದರು ನನಗೆ ಒಂದು ದಿನ ಕಳೆಯಿತೇನೋ ಎಂದು ಅನಿಸುತ್ತಿದೆ . ನನಗೆ ಅಲ್ಲಿ ಎಲ್ಲವು ಅಚ್ಚುಮೆಚ್ಚಾಗಿತ್ತು ನಮ್ಮ ಪ್ರಾಂಶುಪಾಲರನ್ನು ಹೊರತುಪಡಿಸಿ ,ಅವರಿಗೆ ವಾದ ಎಂಬ ಪದವು ಹಿಡಿಸುತ್ತಿರಲಿಲ್ಲ ಇಬ್ಬರಲ್ಲಿ ಯಾರ ತಪ್ಪಿದ್ದರು ಅವರೇ ಸರಿ ಎಂಬಂತೆ ಮಾತಾಡುತ್ತಿದ್ದರು ಹ್ಮ್ ಬಿಡಿ ಅದು ಬೇರೆ ವಿಷಯ .ನನಗಂತೂ ಯಾವ ರೀತಿಯಾಗಿಯೂ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಯಾವ ರೀತಿಯ ಆಲೋಚನೆ ಇರಲಿಲ್ಲ ಪದವಿ ಪೂರ್ವದಲ್ಲಿರಬೇಕಾಗಲೇ ನನ್ನ ಮನೆಯವರಿಗೆ ತಿಳಿಸಿದ್ದೆ ನನಗೆ ನನ್ನ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಯಾವುದೇ ರೀತಿಯ ಆಲೋಚನೆ ಇಲ್ಲ ಪಿ.ಯು.ಸಿ. ಮುಗಿದ ನಂತರ ನೀವು ಎಂತಹಕ್ಕಾದರೂ ಸೇರಿಸಿ ನಾನು ಸೇರಿಕೊಳ್ಳೋತ್ತೇನೆ ಎಂದು .ನನ್ನ ಮೊದಲನೇ ಅಕ್ಕ ಕ್ರೈಸ್ಟ್ ಕಾಲೇಜಿಗೆ ಅರ್ಜಿ ಸಲ್ಲಿಸುವಾಗಳಷ್ಟೇ ಕೇಳಿದರು .ಕನ್ನಡ ನನಗೆ ಅತ್ಯುತ್ತ ಪ್ರಿಯವಾದ ವಿಷಯ ಕಾರಣ ಮಾತೃಭಾಷೆ ಮತ್ತು ಕನ್ನಡದಲ್ಲಿ ಬರುವ ಪದಗಳೆಂದರೆ ನನಗೆ ಬಹಳ ಅಚ್ಚುಮೆಚ್ಚು. ಗರ್ವದಿಂದ ಹೇಳಿಕೊಳ್ಳುತ್ತೇನೆ ನಾನು ಕನ್ನಡದ ಹುಡುಗಿ ಕನ್ನಡತಿಯೆಂದು .ಸಿನಿಮಾಗಳನ್ನು ನೋಡುವುದು ,ಹಾಡುಗಳನ್ನು ಕೇಳಿಸಿಕೊಳ್ಳುವುದು ,ಜನಗಳೊಂದಿಗೆ ಬೆರೆಯುವುದು,ಮಾತಾಡುವುದು,ಇತ್ಯಾದಿ ನನ್ನ ಅಭ್ಯಾಸಗಳು.ಶಾಲೆಯಲ್ಲಿದ್ದಾಗ ನಮಗೆ ರಾಷ್ಟ್ರೀಯ ಹಬ್ಬಗಳು,ಪ್ರಮುಖರ ಜನ್ಮದಿನಗಳೇನಾದರೂ ಬಂದರೆ ಆ ದಿನದ ಹಿಂದಿನ ದಿನ ಪ್ರಬಂಧ ,ಚಿತ್ರಕಲೆ ಸ್ಪರ್ಧೆ ಎಲ್ಲವನ್ನು ನಡೆಸುತ್ತಿದ್ದರಿಂದ ಪ್ರಬಂಧದ ಮೇಲೆ ಹೆಚ್ಚು ಆಸಕ್ತಿ ಸಂತೋಷವನ್ನು ಮೂಡಿಸುತ್ತಿತ್ತು. ಹೌದು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ನನ್ನ ಮೊದಲನೇ ದಿನದ ಅನುಭವವನ್ನು ಹೇಳೋದೆ ಮರೆತಿದ್ದೆ .ಜೂಲೈ ಒಂದು ೨೦೨೪ ನನ್ನ ಜೀವನದಲ್ಲಿ ತುಂಬಾ ಭಯಪಟ್ಟಿದ ದಿನ ,ಏಕೆಂದು ವಿವರಣೆ ಸಹ ನೀಡುತ್ತೇನೆ .ಅಲ್ಲಿಯವರೆಗೂ ನಾನು ಒಬ್ಬಂಟಿಯಾಗಿ ಪ್ರಯಾಣ ಮಾಡಿದವಳೇ ಅಲ್ಲ ಎದ್ದದ್ದು ವಸತಿಯಲ್ಲಿ ಅಲ್ಲವೇ ಅದಕ್ಕೆ .ಅಂದಿನ ದಿನ ನಮ್ಮ ಅಕ್ಕ ಎಲೆಕ್ಟ್ರಾನಿಕ್ಸ್ ಸಿಟಿ ಅಲ್ಲಿ ಬಸ್ಸನ್ನು ಹತ್ತಿಸಿದರು .ಟಿಕೆಟ್ ಪಡೆಯುವಾಗ ಕಂಡಕ್ಟರ್ ಹೇಳಿದ್ದು ಈ ಬಸ್ ಬನಶಂಕರಿಗೆ ಹೋಗುತ್ತೆ ಎಂದು ಅಷ್ಟಕ್ಕೇ ನನ್ನ ಎದೆ ಬಡಿತ ನಿಂತಂಗಾಯಿತು ಆದರೂ ಮನಸ್ಸಲ್ಲಿ ಇಂದು ಕಾಲೇಜಿಗೆ ಹೋಗಲೇಬೇಕೆಂದು ದೃಢನಿಷ್ಠೆ ಮಾಡಿ ಬರುವ ನಿಲ್ದಾಣದ ಬೊಮ್ಮನಹಳ್ಳಿಯಲ್ಲಿ ಇಳಿದುಕೊಂಡೆ .ಅಲ್ಲಿ ಆ ಜನಗಳ ಕಂಡು ತಲೆ ತಿರುಗುವಂತಾಯಿತು ಆದರೂ ಪಕ್ಕದಲ್ಲಿದ್ದ ಅಣ್ಣನನ್ನು ಯಾವ ಬಸ್ ಎಂದು ಕೇಳಿದೆ ಅಷ್ಟೇ ಅವರು ಮುಖ ಬಾಡುವಂತೆ ಇರಿಸಿಕೊಂಡು ಕೇಳಿದ ಪ್ರಶ್ನೆಯನ್ನು ನಿರಾಕರಿಸಿ ಹೊರಟುಹೋದರು .ಕಣ್ಣೀರು ಕಣ್ಣತುದಿಯಲ್ಲಿತ್ತು ಅಷ್ಟರಲ್ಲಿ ಇನ್ನೊಬ್ಬರು ಬಂದು ಬಸ್ ಅನ್ನು ತೋರಿಸಿದರು .ಓಡೋಗಿ ಬಸ್ ಹತ್ತಿ ಟಿಕೆಟ್ ಪಡೆದು ಕಂಡಕ್ಟರ್ ರವರಿಗೆ ಸರ್ ಕ್ರೈಸ್ಟ್ ಕಾಲೇಜು ನಿಲ್ದಾಣ ಬಂದಾಗ ಹೇಳಿ ಎಂದೆ ಸರಿ ಎಂದರು .ಬ್ಲಾಕ್ ೧, ೨೦೫ ಗೆ ಹೋದರೆ ಅಲ್ಲೊಬ್ಬ ನನ್ನ ಪ್ರಕಾರ ನೀನು ಈ ತರಗತಿಗೆ ಸೇರಿದವಳಲ್ಲ ಎಂದುಬಿಟ್ಟ ಮತ್ತೆ ಎದೆ ಬಡಿತ ಜೋರಾಯಿತು ಹೊರಗೆ ಬಂದು ನಿಂತಾಗ ಶಿಕ್ಷಕರೊಬ್ಬರು ತಾವಾಗೇ ಮಾತಾಡಿಸಿ ಎಲ್ಲವನ್ನು ಅರ್ಥಮಾಡಿಕೊಂಡು ನನಗೆ ತರಗತಿಯನ್ನು ಹುಡುಕಿಕೊಟ್ಟರು .ಅಬ್ಬಾ ಈ ಕಾಲೇಜಿನಲ್ಲಿಯೂ ಈ ತರಹದವರಿಯುತ್ತಾರೆಂದು ಮನದಲ್ಲಿ ಎಂದುಕೊಂಡು ತರಗತಿಗೆ ಹೊರಟೆ.ತದ ನಂತರ ಎಲ್ಲ ಅಂದುಕೊಂಡಂತೆಯೇ ನಡೆಯಿತು . ಆದರೆ ಹಳ್ಳಿಯಲ್ಲಿ ಬೆಳೆದಿದ್ದ ನನಗೆ ನಗರದ ಜನರೊಂದಿಗೆ ಬೇಗ ಬೆರೆಯಲು ಸಾಧ್ಯವಾಗಲಿಲ್ಲ .ತಿಂಗಳುಗಳು ಕಳೆದವು ದಿನಾಲೂ ನಮ್ಮ ಕಾಲೇಜು ಮೊರಾರ್ಜಿಯ ನೆನಪೇ! ಕಷ್ಟವಾಯಿತು .ನಮ್ಮ ತಂದೆ ತಾಯಿ ಪಡುತ್ತಿರುವ ಕಷ್ಟದ ಮುಂದೆ ಇದು ಸಾಸಿವೆಯಷ್ಟು ಅಲ್ಲವಲ್ಲ ಅಂತ ಮನ ಹೇಳಿದ ಮಾತುಗಳನ್ನು ಕೇಳುತ್ತಿದ್ದೆ .ಈಗ ಅದೆಲ್ಲ ನೆನಪಿಸಿಕೊಂಡರೆ ಲೆಕ್ಕವೇ ಅಲ್ಲ.ನನಗೆ ಅರಿವಾದ ಮಾತೆಂದರೆ ಜೀವನ ನಾವು ಯಾವ ತರಹವಾಗಿ ಸ್ವೀಕರಿಸುತ್ತಿರೋ ಹಾಗೆಯೇ ಇರುತ್ತದೆ .ಧನ್ಯವಾದಗಳು.
3qc69ghnj4wom5myxp8f4d5fmaxv1q7
ಸದಸ್ಯ:2440753SRIRAKSHA/ನನ್ನ ಪ್ರಯೋಗಪುಟ
2
174918
1307642
2025-06-28T13:52:21Z
2440753SRIRAKSHA
93876
ಹೊಸ ಪುಟ: ''' ನನ್ನ ಪರಿಚಯ''' ನಮಸ್ಕಾರ, ನನ್ನ ಹೆಸರು ಶ್ರೀ ರಕ್ಷಾ ಎಮ್. ನಾನು ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ಜನಿಸಿದೆ. ನಾನು ನನ್ನ ಕುಟುಂಬದೊಡನೆ ಸಿಂಗಸಂದ್ರದಲ್ಲಿ ವಾಸಿಸುತ್ತಿದ್ದೇನೆ....
1307642
wikitext
text/x-wiki
''' ನನ್ನ ಪರಿಚಯ'''
ನಮಸ್ಕಾರ, ನನ್ನ ಹೆಸರು ಶ್ರೀ ರಕ್ಷಾ ಎಮ್. ನಾನು ಕರ್ನಾಟಕ ರಾಜ್ಯದ ಬೆಂಗಳೂರು ನಗರದಲ್ಲಿ ಜನಿಸಿದೆ. ನಾನು ನನ್ನ ಕುಟುಂಬದೊಡನೆ ಸಿಂಗಸಂದ್ರದಲ್ಲಿ ವಾಸಿಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಐದು ಮಂದಿ ಇದ್ದಾರೆ ಅಮ್ಮ, ತಾತ, ಅಜ್ಜಿ, ಸೋದರಮಾವ ಮತ್ತು ನಾನು. ನಮ್ಮ ಮನೆಯ ಭಾಗವಾಗಿರುವ ಎರಡು ಬೆಕ್ಕುಗಳು ನಮ್ಮ ಕುಟುಂಬದ ಸದಸ್ಯರಂತೆಯೇ ಆಗಿವೆ. ಇವು ನನ್ನ ಆತ್ಮೀಯ ಆಟದ ಸಂಗಾತಿಗಳು. ನಮ್ಮ ಕುಟುಂಬ ಒಂದು ಸಹೃದಯ ಮತ್ತು ಸುಂದರವಾದ ಕುಟುಂಬವಾಗಿದ್ದು. ಇಂತಹ ಕುಟುಂಬದಲ್ಲಿ ಬೆಳೆಯುವುದು ನನಗೆ ಹೆಮ್ಮೆಯ ವಿಷಯ.
ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನ್ಯೂ ಹೊರೈಝನ್ ಪಬ್ಲಿಕ್ ಶಾಲೆ ಇಂದಿರಾನಗರದಲ್ಲಿ ಪೂರ್ಣಗೊಳಿಸಿದೆ. ಶಾಲಾ ದಿನಗಳಲ್ಲಿ ನನಗೆ ಕನ್ನಡ, ವಿಜ್ಞಾನ, ಮತ್ತು ಭೂಗೋಳ ಶಾಸ್ತ್ರದ ವಿಷಯಗಳ ಮೇಲೆ ಹೆಚ್ಚು ಆಸಕ್ತಿ ಮತ್ತು ಉತ್ತಮ ಅಂಕಗಳನ್ನು ಗಳಿಸುತ್ತಿದೆ. ಕನ್ನಡ ಭಾಷೆ ಮೇಲಿರುವ ಪ್ರೀತಿಯಿಂದ ನಾನು ಕನ್ನಡ ಸಾಂಸೃತಿಕ ವಿಭಾಗದ ಮುಖ್ಯಸ್ಥಳಾಗಿ ನೇಮಕಗೊಂಡಿದ್ದೆ. ನಾನು ಹಲವು ಕನ್ನಡ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಮತ್ತು ಯಶಸ್ವಿಯಾಗಿ ಆಯೋಜಿಸುತ್ತಿದೆ. ಈ ಅನುಭವದಿಂದ ನನಗೆ ತಂಡ ನಿರ್ಮಾಣ ಹಾಗೂ ನಾಯಕತ್ವದ ಗುಣಗಳು ಬೆಳೆದವು. ಇದರ ಜೊತೆಗೆ ನಾನು ಥ್ರೋಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದೆ. ನಾನು ಇಂಟ್ರಾಹೌಸ್ ಮತ್ತು ಇಂಟ್ರಾಸ್ಕೊಲ್ ಸ್ಪರ್ಧೆಗಳಲ್ಲಿ ಭಾಗವಹಿಸಿ ನನ್ನ ಶಾಲೆಗೆ ಹಲವಾರು ಬಹುಮಾನಗಳನ್ನು ಗೆದ್ದಿದೇನೆ. ಈ ಕ್ರೀಡದ ಅಭ್ಯಾಸದಿಂದ ನನಗೆ ಶಾರೀರಿಕ ಆರೋಗ್ಯದೊಂದಿಗೆ ಸಮಯಪಾಲನೆಯ ಮಹತ್ವವೂ ತಿಳಿಯಿತು. ನಂತರ, ನನ್ನ ಪ್ರೌಢ ಶಿಕ್ಷಣವನ್ನು ಹೆಬ್ಬಾಳದಲ್ಲಿರುವ ನಾರಾಯಣ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದೆ. ಪ್ರಸ್ತುತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ಜೈವಿಕ ತಂತ್ರಜ್ಞಾನ ಮತ್ತು ಬಾಟನಿಯ (ಬಿಟಿ ಬಿ) ವಿಭಾಗದಲ್ಲಿ ಶಿಕ್ಷಣ ಪಡೆಯುತ್ತಿದ್ದೇನೆ. ನನಗೆ ಆಯುರ್ವೇದ ಮತ್ತು ಗಿಡ ಮೂಲಿಕೆಗಳ ಬಗ್ಗೆ ವಿಶೇಷವಾದ ಆಸಕ್ತಿ ಇದೆ. ಇಂತಹ ಗಿಡ ಮೂಲಿಕೆಗಳಿಂದ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ನಂಬುತ್ತೇನೆ. ಈ ವಿಷಯಗಳಲ್ಲಿ ಸಂಶೋಧನೆ ಮಾಡುವ ಆಸೆಯು ಇದೆ. ನನ್ನ ದೂಡ್ಡ ಕನಸು ಎಂದರೆ ನಾನು ಐ.ಎ.ಎಸ್ ಅಧಿಕಾರಿಯಾಗಿ. ಸಮಾಜಕ್ಕೆ ಸೇವೆ ಸಲ್ಲಸಿ, ಗ್ರಾಮೀಣ ಭಾಗದ ಜನರಿಗೆ ಸೌಕರ್ಯಗಳನ್ನು ಒದಗಿಸಿ, ಪರಿಸರವನ್ನು ರಕ್ಷಿಸಲು ನನಗೆ ಬಹಳ ಇಷ್ಟ. ನಾನು ಐದು ಭಾಷೆಗಳನ್ನು ಮಾತನಾಡಬಲ್ಲೆ- ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಮತ್ತು ತಮಿಳು. ಈ ಐದು ಭಾಷೆಗಳ ಜ್ಞಾನದಿಂದ ನನಗೆ ಎಲ್ಲರೊಂದಿಗೆ ಮಾತನಾಡುವುದು ಸುಲುಭವಾಗಿದೆ.
ನನ್ನ ಹವ್ಯಾಸಗಳೆಂದರೆ ಬೆಕ್ಕುಗಳ ಜೊತೆ ಆಟವಾಡುವುದು, ಅಡುಗೆ ಮಾಡುವುದು. ನಾನು ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಬಲ್ಲೆ. ಭಾರತೀಯ, ಇಟಾಲಿಯನ್ ಮತ್ತು ಸ್ವಲ್ಪ ಚೈನೀಸ್ ಆಹಾರಗಳನ್ನು ಮಾಡಬಲ್ಲೆ. ಅಡುಗೆ ಮಾಡುವುದು ನನಗೆ ತುಂಬ ಇಷ್ಟ. ಅದರಲ್ಲಿ ನನಗೆ ಹೆಚ್ಚು ಇಷ್ಟವಾಗುವ ತಿಂಡಿಗಳೆಂದರೆ ಪಾಸ್ತಾ, ರಾಜ್ಮಕರಿ ಮತ್ತು ಜೀರಾ ರೈಸ್, ಪನೀರ್ ಕುರ್ಮಾ ಮಾತ್ತು ಗೀರೈಸ್, ಮಶ್ರುಮ್ ಪೆಪ್ಪರ್ ಡ್ರೈ ಮತ್ತು ಸೋಯಾ ಚಂಕ್ಸ್ ಕಬಾಬ್. ನಾನು ಮಾಡುವ ಎಲ್ಲಾ ಅಡುಗೆಗಳು ಆರೋಗ್ಯಕರವಾಗಿ ಮತ್ತು ರುಚಿಕರವಾಗಿರುತ್ತದೆ. ನಾನು ಪ್ರಥಮ ತರಗತಿಯಿಂದ ಐದನೇ ತರಗತಿಯವರೆಗೆ ಕರ್ನಾಟಿಕ್ ಸಂಗೀತ ಹಾಗು ಚಿತ್ರಕಲೆ ತರಗತಿಗಳಿಗೆ ಹೋಗುತ್ತಿದ್ದೆ. ಈಗಲೂ ಸಮಯವಿದ್ದಾಗ ಸಂಗೀತವನ್ನು ಅಭ್ಯಾಸ ಮಾಡುತ್ತೇನೆ. ವಿಶೇಷವಾಗಿ ಪುರಂದರ ದಸರಾ ಕೀರ್ತನೆಗಳೆಂದರೆ ಲಂಬೋದರ, ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಜಗದೋದಾರನ ಹಾಡುಗಳನ್ನು ಹಾಡಲು ತುಂಬ ಇಷ್ಟ. ಚಿತ್ರಕಲೆಯಲ್ಲೂ ನನಗೆ ಅಪಾರವಾದ ಆಸಕ್ತಿಯಿದೆ. ಭವಿಷ್ಯದಲ್ಲಿ ನಾನು ತಂಜಾವೂರ್ ಚಿತ್ರಕಲೆ ಕಲಿಯುವ ಅಸೆ ಇದೆ. ತಂಜಾವೂರ್ ಚಿತ್ರಕಲೆಯು ಭಾರತೀಯ ಪರಂಪರೆಯ ಪ್ರಸಿದ್ಧ ಕಲೆಯಾಗಿದ್ದು. ಇದರಲ್ಲಿ ಬಣ್ಣ ಮತ್ತು ಶುದ್ಧ ಚಿನ್ನದ ಹಾಳೆಗಳನ್ನು ಉಪಯೋಗಿಸಿ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಾರೆ.
ನನ್ನ ದೈನಂದಿನ ಚಟುವಟಿಕೆಗಳೆಂದರೆ ವ್ಯಾಯಾಮ ಮತ್ತು ಧ್ಯಾನ ಮಾಡುವುದು. ದೇವರಿಗೆ ಪೂಜೆ ಸಲ್ಲಿಸುವುದು, ಕಾಲೇಜಿಗೆ ಓಗುವುದು, ಅಡುಗೆ ಮಾಡುವುದು ಮತ್ತು ಬೆಕ್ಕುಗಳ ಜೊತೆ ಆಟವಾಡುವುದು. ನನಗೆ ಆಯುರ್ವೇದ ಪುಸ್ತಕಗಳನ್ನು ಓದುವುದು ಮತ್ತು ತೋಟಗಾರಿಕೆ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಗಿಡಗಳನ್ನು ಬೆಳೆಸುವುದು ಮತ್ತು ಅದರ ಬೆಳವಣಿಗೆಯನ್ನು ನೋಡಲು ನನಗೆ ತುಂಬ ಖುಷಿಯಾಗುತ್ತದೆ. ನನ್ನ ತೋಟದಲ್ಲಿ ನಾನು ಹಲವು ಸುಗಂಧ ಬೀರುವ ಹೂವು ಮತ್ತು ತರಕಾರಿಯ ಗಿಡಗಳನ್ನು ಬೆಳೆಸಿದ್ದೇನೆ. ನನ್ನ ತೋಟದಲ್ಲಿ ರೂಸ್ಮೇರಿ, ಏಳು ರೀತಿಯ ದಾಸವಾಳ, ಡೇರೆ, ಕನಕಾಂಬರ, ಸುಗಂಧದ ಗುಲಾಬಿ, ಲೆಮನ್ ಗ್ರಾಸ್, ವೃಶ್ಚಿಕವಳ್ಳಿ, ಪನ್ನೀರ್ ಸೊಪ್ಪು, ಮರಗ, ದವನ, ಬಾಸುಮತಿ ಎಲೆ, ಬೆಂಡೆಕಾಯಿ ಗಿಡ, ಜಾಜಿ, ಮಲ್ಲಿಗೆ, ನಾಗದಾಳಿ, ಬೆಟ್ಟದ ತಾವರೆ, ಟೊಮ್ಯಾಟೋ ಗಿಡ, ಮೆಣಸಿನಕಾಯಿ, ಸೇವಂತಿಗೆ, ಪುದಿನ, ಕಾಕಡ, ಕರಿಬೇವು, ಬದನೇಕಾಯಿ, ಕೊತ್ತಂಬರಿ, ನುಗ್ಗೆಕಾಯಿ ಮರ, ಪಪ್ಪಾಯ, ಬಾಳೆಹಣ್ಣು ಮತ್ತು ಸುಗಂಧರಾಜ ಗಿಡಗಳನ್ನು ಬೆಳೆಸುತ್ತಿದೇನೆ. ನನಗೆ ಬಾಲ್ಯದಲ್ಲಿ ಸಾಚಿ ಮತ್ತು ಅದಿತಿ ಎಂಬ ಇಬ್ಬರು ಆತ್ಮೀಯ ಗೆಳೆತಿಯರು ಇದ್ದಾರೆ. ನಾವು ಒಂದೆ ಶಾಲೆಯಲಿ ಶಿಕ್ಷಣ ಪಡೆದೆವು, ಈಗಲೂ ನಾವು ಒಳ್ಳೆಯ ಸ್ನೇಹಿತರಾಗಿದ್ದೀವಿ. ನನಗೆ ಬಹಳ ಇಷ್ಟವಾದ ಆಹಾರಗಳೆಂದರೆ ರಾಗಿ ಮುದ್ದೆ, ಹುರಳಿಕಾಳು ಬಸ್ಸಾರು ಮತ್ತು ನನ್ನ ಅಜ್ಜಿ ಮಾಡುವ ಹಾಗಲಕಾಯಿ ಗೋಜ್ಜು. ನಾನು ಕರ್ನಾಟಕದ ಹಲವಾರು ದೇವಾಲಯ ಮತ್ತು ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಸೌತಡ್ಕ ಗಣಪತಿ, ಶೃಂಗೇರಿ ಶಾರದಾಂಬ, ಹೊರನಾಡು ಅನ್ನಪೂರ್ಣೇಶ್ವರಿ, ಉಡುಪಿ ಶ್ರೀ ಕೃಷ್ಣ, ಗಾಟಿ ಸುಮ್ಬ್ರಮಣ್ಯ, ಕಳಸ, ಆನೆಗುಡ್ಡ ಗಣಪತಿ ದೇವಾಲಯ ಹೀಗೆ ಅನೇಕ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ್ದೇನು.
ನನ್ನ ವೈಶಿಷ್ಟ್ಯತೆಗಳೆಂದರೆ ಶ್ರಮ, ಪ್ರಾಮಾಣಿಕತೆ, ಸಹಾನುಭೂತಿ, ಶಿಸ್ತು, ಯಾವುದೇ ಕಾರ್ಯವನ್ನು ನಿಷ್ಠೆಯಿಂದ ಮಾಡುವ ಸ್ವಭಾವ ನನ್ನದು. ನನಗೆ ಪ್ರೇರಣೆಯ ಮೂಲ ವ್ಯಕ್ತಿಗಳೆಂದರೆ ನನ್ನ ಅಮ್ಮ, ಅಜ್ಜಿ, ತಾತ ಮತ್ತು ಗಣ್ಯವ್ಯಕ್ತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸುಧಾ ಮೂರ್ತಿ, ಕಿರಣ್ ಬೇಡಿ, ರತನ್ ಟಾಟಾ ಮತ್ತು ಸ್ವಾಮಿ ವಿವೇಕಾನಂದರು. ಅಮ್ಮ ನನ್ನ ಪ್ರಥಮ ಗುರು. ಅವರಿಂದ ನಾನು ಪ್ರೀತಿಯಿಂದ ಕೂಡಿದ ಶ್ರದ್ದೆ,ನಿಷ್ಠೆ ಮತ್ತು ಸಹನೆ ಕಲಿತೆ. ಅವರ ಎಲ್ಲಾ ಸಂಕಷ್ಟಗಳಲ್ಲೂ ಕುಟುಂಬವನ್ನು ಸಾಗಿಸಿದರೆ. ನನ್ನ ಅಜ್ಜಿಯಿಂದ ಸಂಸ್ಕೃತಿ ಮತ್ತು ಸಂಪ್ರಾದ್ಯವನ್ನು ಕಲಿತೆ. ಅವರು ನನಗೆ ದೇವರ ಶ್ಲೋಕವನ್ನು ಕೂಡ ಕಲಿಸಿದರು. ತಾತನಿಂದ ನಾನು ಶ್ರದ್ದೆ, ಹಿರಿಯವರಿಗೆ ಗೌರವ ಮತ್ತು ಗ್ರಾಮೀಣ ಜೀವನ ಶೈಲಿಯ ಮೌಲ್ಯಗಳನ್ನು ಕಲಿತೆ. ಅವರು ಹೇಳುವ ಕಥೆಗಳು ಮತ್ತು ಜ್ಞಾನಭರಿತ ಅನುಭವಗಳು ನನಗೆ ಪ್ರೇರಣೆಯ ಮೂಲ. ಡಾ. ಏ.ಪಿ.ಜೆ ಅಬ್ದುಲ್ ಕಲಾಂರವರ ಪ್ರಾಮಾಣಿಕತೆ, ಸರಳತೆ, ದೇಶಪ್ರೇಮ, ಯುವಕರ ಮೇಲಿನ ವಿಶ್ವಾಸ ಮತ್ತು ವೈಜ್ಞಾನಿಕ ದೃಷ್ಟಿಕೋನ ಅತ್ಯಂತ ಪ್ರೇರಣೆಯಾಗಿದೆ. ಅವರು ಬರೆದಿರುವ "ವಿಂಗ್ಸ್ ಆ ಫೈರ್", "ಮೈ ಜರ್ನಿ", "ಇಂಡಿಯಾ ೨೦೨೦" ಪುಸ್ತಕಗಳು ನನಗೆ ಅಚ್ಚುಮೆಚ್ಚಾಗಿದೆ. ಸುಧಾ ಮೂರ್ತಿರವರ ಸರಳ ಜೀವನ, ಸೇವಾ ಮನೋಭಾವನೆ ಮತ್ತು ಕಥನ ಶೈಲಿ ನನ್ನ ಮನಸಿಗೆ ಹೆಚ್ಚು ಹತ್ತಿರವಾಗಿದೆ. ಅವರು ನಮ್ಮ ಸುತ್ತಲಿನ ಜೀವನದ ಮೌಲ್ಯಗಳನ್ನು ಹೇಳುವ ಶ್ರೇಷ್ಠ ಲೇಖಕಿಯಾಗಿದ್ದರೆ. ಅವರು ಬರೆದಿರುವ "ಹೌಸ್ ಆಫ್ ಕಾರ್ಡ್ಸ್" ಎಂಬ ಪುಸ್ತಕವು ನನಗೆ ತುಂಬ ಇಷ್ಟ. ಸ್ವಾಮಿ ವಿವೇಕಾನಂದರ ಆತ್ಮ ವಿಶ್ವಾಸ, ಎಲ್ಲ ಧರ್ಮಗಳು ಒಂದೇ ಎಂಬ ಭಾವನೆ ಮತ್ತು ಯುವಶಕ್ತಿಗೆ ನೀಡಿದ ಮಹತ್ವ ನನಗೆ ಪ್ರೇರಣೆಯಾಗಿದೆ. ಅವರ ಬರಹಗಳಾದ "ಯೂಥ್ ಅಂಡ್ ನೇಶನ್", "ಚಿಕಾಗೊ ಸ್ಪೀಚ್" ನನಗೆ ಬಹಳ ಇಷ್ಟ. ಕಿರಣ್ ಬೇಡಿರವರ ದೈರ, ಶಿಸ್ತು, ಸಮಾಜ, ಪರಿವರ್ತನೆಗಾಗಿ ಮಾಡಿರುವ ಕೆಲಸಗಳು ನನಗೆ ಮಾದರಿಯಾಗಿದೆ. ಅವರು ಬರೆದಿರುವ " ಇಟ್ಸ್ ಆಲ್ವೇಸ್ ಪಾಸಿಬಲ್", "ವಾಟ್ ವೆಂಟ್ ರೋಂಗ್", "ಲೀಡರ್ಶಿಪ್ ಅಂಡ್ ಗೋವರ್ನನ್ಸ್" ನನಗೆ ಅಚ್ಚುಮೆಚ್ಚಾಗಿದೆ. ರತನ್ ಟಾಟಾರವರು ಉದ್ಯಮದಲ್ಲಿನ ನೈತಿಕತೆ ಮತ್ತು ಸಮಾಜದ ಬಗ್ಗೆ ಕಾಳಜಿ ನನಗೆ ಆತ್ಮವಿಶ್ವಾಸ ತುಂಬಿದೆ. ಅವರು ಬರೆದಿರುವ " ದಿ ವಿಟ್ ಅಂಡ್ ವಿಸ್ಡಮ್ ಆಫ್ ರತನ್ ಟಾಟಾ" ನನಗೆ ಬಹಳ ಇಷ್ಟವಾಗಿದೆ. ಇವರೆಲ್ಲರ ಪ್ರೇರಣೆಯಿಂದ ನಾನು ಉತ್ತಮ ವ್ಯಕ್ತಿಯಾಗುತ್ತೇನೆ.
i5i878k8zq4sp4mvqzfm6jyx691zcai
ಸದಸ್ಯ:2440532sahanar/ನನ್ನ ಪ್ರಯೋಗಪುಟ
2
174919
1307647
2025-06-28T15:08:32Z
2440532sahanar
93866
ಸ್ವ - ಪರಿಚಯ
1307647
wikitext
text/x-wiki
ನಮಸ್ಕಾರ, ನನ್ನ ಹೆಸರು ಸಹನ.ಆರ್. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದದ್ದು. ಪ್ರಸ್ತುತ ನಾನು ಕ್ರೈಸ್ಟ್ ಯುನಿವರ್ಸಿಟಿನಲ್ಲಿ ರಸಾಯನಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಲ್ಲಿ ಬಿಎಸ್ಸಿ ಪದವಿಯನ್ನು ಅಧ್ಯಯನ ಮಾಡುತ್ತಿದ್ದೇನೆ. ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ವಿದ್ಯಾ ಜ್ಯೋತಿ ಶಾಲೆಯಲ್ಲಿ ಮುಗಿಸಿದ್ದೇನೆ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ.
ನನಗೆ ಓದು, ನಾಟಕ ಹಾಗೂ ನೃತ್ಯದಲ್ಲಿ ಅಪಾರ ಆಸಕ್ತಿ ಇದೆ. ನಾನು ಖಾಲಿ ಸಮಯದಲ್ಲಿ ಕಾದಂಬರಿಗಳನ್ನು ಓದುವದಕ್ಕೆ ಹೆಚ್ಚು ಇಷ್ಟಪಡುತ್ತೇನೆ. ಕಲಾಪ್ರಪಂಚದ ಬಗ್ಗೆ ನನಗೆ ಇರುವ ಒಲವಿನಿಂದ ವಿಶ್ವವಿದ್ಯಾಲಯದ ಧಮನಿ ಎಂಬ ನಟನ ಕ್ಲಬ್ಗೆ ಸೇರಿದ್ದೇನೆ. ಈ ಕ್ಲಬ್ನಲ್ಲಿ ನಾನು ಹಲವು ನಾಟಕಗಳಲ್ಲಿ ಭಾಗವಹಿಸಿದ್ದೇನೆ. ವಿಶೇಷವಾಗಿ ನಾನು ಸೂತ್ರ ಇತಿಃ ಎಂಬ ನಾಟಕದಲ್ಲಿ ಅಭಿನಯಿಸಿದ್ದೇನೆ, ಇದು ನನಗೆ ಬಹಳ ವಿಶೇಷವಾದ ಅನುಭವವಾಗಿದೆ. ಈ ನಾಟಕದ ಪಾತ್ರ ನಿರ್ವಹಣೆ ನನ್ನ ಕಲಾತ್ಮಕತೆಗೆ ಹೊಸ ದಿಕ್ಕು ತೋರಿಸಿತು.
ನಾನು ನನ್ನ ಮೊದಲ ವರ್ಷದಲ್ಲಿ ಭಾಷಾ ವಿಭಾಗದಿಂದ ಆಯೋಜಿಸಲಾದ ಯಕ್ಷಗಾನ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ನಾನು ಪಾರ್ವತಿ ಪಾತ್ರವನ್ನು ನಿರ್ವಹಿಸಿದ್ದೆ. ಈ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಯಿತು ಮತ್ತು ಅದನ್ನು ಅಭಿನಯಿಸುವ ಅನುಭವವು ನನಗೆ ಅತ್ಯಂತ ಸಂತೋಷ ಮತ್ತು ಆಧ್ಯಾತ್ಮಿಕ ಅನುಭವವಾಯಿತು. ಪಾರ್ವತಿಯ ಶಾಂತ ಸ್ವಭಾವ ಮತ್ತು ಧೈರ್ಯವನ್ನು ನಾಟಕದ ಮೂಲಕ ತೋರಿಸಲು ನಾನು ಹೆಮ್ಮೆಯನ್ನೂ ಅನುಭವಿಸಿದ್ದೆ.
ಶಾಲಾ ದಿನಗಳಲ್ಲಿಯೂ ನಾನು ನಾಟಕ, ನೃತ್ಯ ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ವಾರ್ಷಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳು ನನಗೆ ಧೈರ್ಯ, ಶಿಸ್ತು ಮತ್ತು ತಂಡ ಕಾರ್ಯಕ್ಷಮತೆ ಕಲಿಸಿವೆ. ಈ ಎಲ್ಲಾ ಅನುಭವಗಳು ನನ್ನ ವ್ಯಕ್ತಿತ್ವದ ಬೆಳವಣಿಗೆಗೆ ಬಹುಮಟ್ಟಿಗೆ ಸಹಕಾರಿಯಾದವು.
ಇದಕ್ಕಿಂತ ಹೊರತಾಗಿ, ನಾನು ಪಶುಪ್ರೇಮಿ. ನಾಯಿ, ಬೆಕ್ಕಿ ಮತ್ತು ಇತರ ಪಶುಪಕ್ಷಿಗಳೊಂದಿಗೆ ಸಮಯ ಕಳೆಯುವುದು ನನಗೆ ಬಹು ಸಂತೋಷವನ್ನು ನೀಡುತ್ತದೆ. ಅವುಗಳ ಸಹವಾಸ ನನ್ನ ಮನಸ್ಸಿಗೆ ಶಾಂತಿಯನ್ನು ತರುತ್ತದೆ.ನಮ್ಮ ಮನೆಯಲ್ಲಿ ನಾವು ಬೆಕ್ಕು ಸಾಕಿದ್ದು ಅದು ಸಹ ನಮ್ಮ ಮನೆಯ ಸದಸ್ಯಳಾಗಿ ಹೊಂದಿಕೊಂಡಿದೆ. ನಮ್ಮ ಬೆಕ್ಕಿನ ಹೆಸರು ಸಿಂಬ.ಸಿಂಬ ಎಂದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ತುಂಬಾ ಪ್ರೀತಿ.
ನನ್ನ ಕುಟುಂಬದ ಬಗ್ಗೆ ಮಾತನಾಡುವುದಾದರೆ, ನನ್ನ ತಂದೆಯ ಹೆಸರು ರವಿ ಶಂಕರ್. ಅವರು ಖಾತೆ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿ ತ್ರಿವೇಣಿ ಅವರು ಗೃಹಿಣಿ. ನನಗೆ ಒಬ್ಬ ಅಕ್ಕ ಇದ್ದಾಳೆ, ಇವತ್ತು ಅವಳು ಚಾರ್ಟರ್ಡ್ ಅಕೌಂಟೆಂಟ್ (CA) ಅಧ್ಯಯನದಲ್ಲಿದ್ದಾರೆ. ನಾನು ನನ್ನ ತಂದೆಯ ಶ್ರಮ ಮತ್ತು ಪ್ರಾಮಾಣಿಕತೆಗೆ ತುಂಬಾ ಗೌರವ ನೀಡುತ್ತೇನೆ. ನನ್ನ ತಾಯಿ ಮತ್ತು ಅಕ್ಕನ ಮೇಲೆ ಅಪಾರ ಪ್ರೀತಿ ಇದೆ. ಒಟ್ಟಿನಲ್ಲಿ, ನಾನು ನನ್ನ ಕುಟುಂಬವನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರ ಪ್ರೋತ್ಸಾಹ, ಬೆಂಬಲಕ್ಕೆ ನಾನು ಸದಾ ಋಣಿ.
ಇಂದು ನನ್ನ ಸ್ವಪರಿಚಯ.
ನನ್ನ ಬಗ್ಗೆ ಪರಿಚಯ ನೀಡಲು ಅವಕಾಶ ನೀಡಿದಕ್ಕಾಗಿ ಹೃದಯ ಪೂರ್ವಕ ಧನ್ಯವಾದಗಳು.
4wfgf8sbx1iqmsbwv8zxwrr24bf79eu
ಗ್ಯಾಮೆಕ್ಸೇನ್
0
174920
1307664
2025-06-29T02:17:00Z
Kartikdn
1134
ಗ್ಯಾಮೆಕ್ಸೇನ್
1307664
wikitext
text/x-wiki
[[ಚಿತ್ರ:Gamma-hexachlorocyclohexane.svg|thumb]]
'''ಗ್ಯಾಮೆಕ್ಸೇನ್''' ಎನ್ನುವುದು ಗ್ಯಾಮ-ಬೆಂಜ಼ೀನ್ ಹೆಕ್ಸಕ್ಲೋರೈಡ್, C<sub>6</sub>H<sub>6</sub>CI<sub>6</sub>. ಇದು 1,2,3,4,5,6-[[:en:Hexachlorocyclohexane|ಹೆಕ್ಸಕ್ಲೋರೋಸೈಕ್ಲೋಹೆಕ್ಸೇನಿನ]] ಗ್ಯಾಮ [[ಐಸೋಮರ್]]. ಇದರ ಇತರ ಹೆಸರುಗಳು: '''ಲಿಂಡೇನ್''', '''''ಬಿಎಚ್ಸಿ''''', '''666'''.<ref name="bhc-misnomer">{{cite book |url=https://books.google.com/books?id=ZhYtynyC4kAC&pg=PA243 |title=Analytical toxicology: for clinical, forensic, and pharmaceutical chemists |vauthors=Brandenberger H, Maes RA |publisher=Walter de Gruyter |year=1997 |isbn=978-3-11-010731-9 |location=Berlin |page=243 |access-date=2009-05-10}}</ref>
== ಗುಣಗಳು ==
ಇದು [[ಬಿಳಿ|ಬಿಳಿಯ]] ಸ್ಫಟಿಕಾಕೃತಿಯ ಪುಡಿ. ಸ್ವಲ್ಪ ಹಳತುವಾಸನೆಯುಳ್ಳದ್ದು. ಕರಗುವ ಉಷ್ಣತೆ 112.5<sup>0</sup>. ಸೆಂ. [[ಅಸಿಟೋನ್]], [[ಬೆಂಜೀ಼ನ್|ಬೆಂಜ಼ೀನ್]] ಮತ್ತು [[ಕ್ಲೋರೋಫಾರಂ|ಕ್ಲೋರೋಫಾರಮುಗಳಲ್ಲಿ]] ಯಥೇಚ್ಛವಾಗಿ ಲೀನವಾಗುವುದು. [[ಆಲ್ಕೋಹಾಲ್|ಆಲ್ಕೊಹಾಲಿನಲ್ಲಿ]] ಪೂರ್ತಿ ದ್ರಾವ್ಯ, [[:en:Ethylene_glycol|ಈಥೈಲ್ ಗ್ಲೈಕಾಲಿನಲ್ಲಿ]] ಸ್ವಲ್ಪ ಮಾತ್ರ ದ್ರಾವ್ಯ. [[ನೀರು|ನೀರಿನಲ್ಲಿ]] ಅದ್ರಾವ್ಯ. [[ಚರ್ಮ|ಚರ್ಮದ]] ಮುಖಾಂತರ ಹೀರುವುದು. ನುಂಗಿದರೆ [[ಸಾವು]] ಸಂಭವಿಸುವುದು. ಅಪಾಯಕಾರಿ. ಪ್ರಬಲ [[ಕೀಟನಾಶಕಗಳು|ಕೀಟನಾಶಕ]].<ref>{{cite web |year=2013 |title=The North American Regional Action Plan (NARAP) on Lindane and Other Hexachlorocyclohexane (HCH) Isomers |url=http://www3.cec.org/islandora/en/item/11389-north-american-regional-action-plan-lindane-and-other-hexachlorocyclohexane-isomers-final-en.pdf |access-date=2020-02-28 |publisher=Commission for Environmental Cooperation}}</ref>
ಇದರ [[ಅಣು]] ಇತರ [[:en:Stereoisomerism|ಸ್ಟೀರಿಯೊ ಐಸೊಮರುಗಳಿಗಿಂತ]] ಚಿಕ್ಕದು. ಆದ್ದರಿಂದ ಇದು ಸುಲಭವಾಗಿ ತೂರಿಹೋಗಿ ಪರಿಣಾಮಕಾರಿಯಾಗಬಲ್ಲದು ಎಂದು ಮುಲ್ಲಿನ್ಸ್ ಅಭಿಪ್ರಾಯ. ಬೀಟ ಐಸೊಮರಿನಂತಲ್ಲದೆ [[:en:Sodium_ethoxide|ಸೋಡಿಯಂ ಇಥಾಕ್ಸೈಡಿನ]] ಆಲ್ಕೊಹಾಲ್ ದ್ರಾವಣದೊಂದಿಗೆ ವರ್ತಿಸಿ [[ಹೈಡ್ರೊಜನ್ ಕ್ಲೋರೈಡ್|ಹೈಡ್ರೊಜನ್ ಕ್ಲೋರೈಡನ್ನು]] ಸುಲಭವಾಗಿ ಬಿಟ್ಟುಕೊಡುವುದು. ಗ್ಯಾಮಕ್ಸೇನಿನ ಅಕ್ಕಪಕ್ಕದ ಮೂರು [[ಕ್ಲೋರಿನ್]] [[ಪರಮಾಣು|ಪರಮಾಣುಗಳು]] ಅಕ್ಷದ ಸುತ್ತಲಿನ ಸ್ಥಾನಗಳಲ್ಲೂ, ಉಳಿದ ಮೂರು ಪರಮಾಣುಗಳು ವೃತ್ತ ಸಮೀಪದ ಸ್ಥಾನಗಳಲ್ಲೂ ಇರುವುದಾಗಿ [[ಕ್ಷ-ಕಿರಣ|ಎಕ್ಸ್-ಕಿರಣಗಳ]] ಅಧ್ಯಯನದಿಂದ ಗೊತ್ತಾಗಿದೆ.
== ಇತಿಹಾಸ ==
1945ರಲ್ಲಿ [[:en:Imperial_Chemical_Industries|ಇಂಪೀರಿಯಲ್ ಕೆಮಿಕಲ್ ಇಂಡಸ್]] [[:en:Imperial_Chemical_Industries|ಟ್ರೀಸಿನವರು]] ಪ್ರಥಮವಾಗಿ ಇದನ್ನು ಪ್ರಕಟಿಸಿದರು. [[:en:DDT|ಡಿಡಿಟಿಗಿಂತಲೂ]] ಸ್ಥಿರವಾದ ಮತ್ತು ಅದಕ್ಕಿಂತಲೂ ಶೀಘ್ರವಾಗಿ ಪರಿಣಾಮಕಾರಿಯಾದ ಕೀಟನಾಶಕವಿದು.
== ತಯಾರಿಕೆ ==
ಬೆಂಜ಼ೀನನ್ನು [[ನೇರಳಾತೀತ|ಅತಿನೇರಿಳೆ ಬೆಳಕಿನ]] ಸಮ್ಮುಖದಲ್ಲಿ ಕ್ಲೋರಿನೀಕರಿಸುವುದರಿಂದ 12% ಗ್ಯಾಮಕ್ಸೇನ್ ಇರುವ ಸ್ಟಿರಿಯೊ ಐಸೊಮರುಗಳ ಮಿಶ್ರಣ ಉತ್ಪತ್ತಿಯಾಗುವುದು. ಈ ಮಿಶ್ರಣವನ್ನು ಆಂಶಿಕ ಸ್ಫಟಿಕೀಕರಿಸಿ ಗ್ಯಾಮೆಕ್ಸೇನ್ನನ್ನು ಬೇರ್ಪಡಿಸಬಹುದು. ಇದನ್ನು ಚೀಲಗಳಲ್ಲಿಯೂ ಪೀಪಾಯಿಗಳಲ್ಲಿಯೂ ಶೇಖರಿಸಿಡಬಹುದು.
== ಉಲ್ಲೇಖಗಳು ==
{{ಉಲ್ಲೇಖಗಳು}}
== ಹೊರಗಿನ ಕೊಂಡಿಗಳು ==
* [https://web.archive.org/web/20030608220035/http://www.fda.gov/cder/drug/infopage/lindane/default.htm FDA Information on Lindane]
* [http://www.epa.gov/pesticides/reregistration/lindane/ EPA Information on Lindane]
* [https://web.archive.org/web/20061013061244/http://www.epa.gov/epaoswer/hazwaste/minimize/factshts/hexagama.pdf Gamma Hexachlorocyclohexane Fact Sheet]
* [http://www.atsdr.cdc.gov/toxprofiles/tp43.pdf Agency for Toxics and Disease Registry: Toxicological Profile for Hexachlorocyclohexane]
<references />{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಯಾಮೆಕ್ಸೇನ್}}
[[ವರ್ಗ:ರಾಸಾಯನಿಕ ಸಂಯುಕ್ತಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
cl0e2eel7ms36l2ffd2we1qleap3rl1
ಚಟುವಟಿಕೆಯ ಶಾಲೆ
0
174921
1307666
2025-06-29T03:15:16Z
Kartikdn
1134
ಚಟುವಟಿಕೆಯ ಶಾಲೆ
1307666
wikitext
text/x-wiki
[[ಮಗು|ಮಕ್ಕಳ]] [[ಬುದ್ಧಿ]], ಭಾವ ಹಾಗೂ [[ಮಾನವ ಶರೀರ|ದೇಹದ]] ಬೆಳವಣಿಗೆಗೆ ಸಹಕಾರಿಯಾದ ಒಂದಲ್ಲೊಂದು [[ಚಟುವಟಿಕೆ]] ಎಲ್ಲ [[ಶಾಲೆ|ಶಾಲೆಗಳಲ್ಲೂ]] ಇರುತ್ತದಾದರೂ ಚಟುವಟಿಕೆಗಳನ್ನೇ ಕೇಂದ್ರವಾಗಿಸಿಕೊಂಡು ಶಾಲಾ ಪಠ್ಯವನ್ನು ಕ್ರಮಗೊಳಿಸಿಕೊಂಡಿರುವ ಶಾಲೆಗಳಿಗೆ '''ಚಟುವಟಿಕೆಯ ಶಾಲೆ''' ಎಂಬ ಹೆಸರಿದೆ (ಆಕ್ಟಿವಿಟಿ ಸ್ಕೂಲ್ಸ್). ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಒಂದೇ ಸಮನೆ ಕುಳಿತು ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ [[ಅವಧಾನ(ಗಮನ ಕೇಂದ್ರೀಕರಣ)|ಅವಧಾನದ]] ವ್ಯಾಪ್ತಿ ಬಹಳ ಕಡಿಮೆಯದಾಗಿರುತ್ತದೆ. ಅಲ್ಲದೆ ಅವರು ಕಲಿವಿನ ಯಾವ ನಿರ್ದಿಷ್ಟ ಉದ್ದೇಶವನ್ನು ಹೊಂದಿರುವುದಿಲ್ಲ. ಅದು ಒಂದು ಬಲಾತ್ಕಾರದ ಕೆಲಸವೆಂದು ಅವರು ಭಾವಿಸುತ್ತಾರೆ; ಅಲ್ಲದೆ ಬಹುಬೇಗ ಅದರಿಂದವರು [[ಆಯಾಸ]] ಹೊಂದುತ್ತಾರೆ. ಆದ್ದರಿಂದ ಅವರನ್ನು ಬಲಾತ್ಕಾರಕ್ಕೆ ಒಳಪಡಿಸದೆ ತಮ್ಮ ಸ್ವಯಂಪ್ರವೃತ್ತಿಗಳ ಮತ್ತು ಉತ್ಕಟೇಚ್ಛೆಗಳ ಮೂಲಕ ಪ್ರೋತ್ಸಾಹಿಸಿ ಅವರ [[ಮನಸ್ಸು|ಮನಸ್ಸನ್ನು]] ಹದಮಾಡಿ ಕಲಿವಿಗೆ ಅವಕಾಶ ಮಾಡಿ ಕೊಡಬೇಕು. ಈ ಅಂಶಗಳನ್ನು ಮನವರಿಕೆ ಮಾಡಿಕೊಂಡು ಅನೇಕ ವಿದ್ಯಾತಜ್ಞರು, [[ಮನಶ್ಶಾಸ್ತ್ರ|ಮನೋವಿಜ್ಞಾನಿಗಳು]] ಮಕ್ಕಳು ಸ್ವಪ್ರೇರಣೆಯಿಂದ ನಿರತರಾಗುವ ಫಲವಾಗಿ ಚಟುವಟಿಕೆಯ ಶಾಲೆಗಳು ರೂಢಿಗೆ ಇರಬೇಕೇಂದು ವಾದಿಸಿದ್ದರ ಫಲವಾಗಿ ಚಟುವಟಿಕೆಯ ಶಾಲೆಗಳು ರೂಢಿಗೆ ಬಂದಿವೆ.
== ಇತಿಹಾಸ ==
ಶಾಲೆಗಳಲ್ಲಿ ಚಟುವಟಿಕೆಗಳು ಅಥವಾ ಕೈ ಕೆಲಸದ ಕಸಬುಗಳು ಬಹಳ ಹಿಂದಿನಿಂದಲೂ ರೂಢಿಯಲ್ಲಿವೆ. [[ಪ್ಲೇಟೊ]], [[ಅರಿಸ್ಟಾಟಲ್]] ಮುಂತಾದ [[ತತ್ವಜ್ಞಾನಿ|ತತ್ವಜ್ಞಾನಿಗಳ]] ಕಾಲದಿಂದಲೂ [[ಸಂಗೀತ]], [[ನಾಟಕ|ನಾಟಕಗಳಿಂದ]] ಕೂಡಿದ ವಿದ್ಯಾಭ್ಯಾಸ ಶಾಲೆಗಳಲ್ಲಿತ್ತು. ಎಂದರೆ ಭವಿಷ್ಯ [[ಸಮಾಜ|ಸಮಾಜಕ್ಕೆ]] ಹೊರೆಯಾಗದಂತೆ ಮಕ್ಕಳನ್ನು ತಯಾರು ಮಾಡುವ ಉದ್ದೇಶ ವಿದ್ಯಾಭ್ಯಾಸದ್ದಾಗಿತ್ತು.
[[ನಾಗರೀಕತೆ|ನಾಗರಿಕತೆ]] ಮುಂದುವರಿದಂತೆ ವಿದ್ಯಭ್ಯಾಸದ ಮೇಲೆ [[ಸಮಾಜಶಾಸ್ತ್ರ]] ಮತ್ತು ಮನಶ್ಶಾಸ್ತ್ರಗಳ ಪರಿಣಾಮ ಹೆಚ್ಚಿ, ಮಕ್ಕಳ ಕಲಿವು ಸುಧಾರಿತ ರೀತಿಯಲ್ಲಿ ನಡೆಯಬೇಕೆಂದು [[ಜೀನ್-ಜಾಕ್ವೆಸ್ ರೂಸೋ|ರೂಸೊ]], [[:en:Johann_Heinrich_Pestalozzi|ಪೆಸ್ಟಲಾಟ್ಚಿ]], [[:en:Friedrich_Fröbel|ಫ಼್ರೋಬೆಲ್]], [[ಮಾರಿಯಾ ಮಾಂಟೆಸ್ಸರಿ|ಮಾಂಟೆಸೊರಿ]], [[ಜಾನ್ ಡೀವಿ|ಡ್ಯೂಯಿ]] ಮುಂತಾದ ವಿದ್ಯಾತಜ್ಞರು ಅಭಿಪ್ರಾಯಪಟ್ಟು ಅವರಿಗಿ ಬೇಕಾಗುವ ಚಟುವಟಿಕೆಗಳಲ್ಲಿ ತೊಡಗಿಸಿ ಕಲೆವನ್ನುಂಟುಮಾಡಲು ಪ್ರಾಯೋಗಿಕ ಶಾಲೆಗಳನ್ನು ಆರಂಭಿಸಿದರು. ಭಾರತೀಯ ವಿದ್ಯಾಕ್ಷೇತ್ರಗಳಲ್ಲಿಯೂ ಅತಿಯಾದ ಕಟ್ಟುಪಾಡುಗಳಿಂದ ಕೂಡಿದ ವಿದ್ಯಾಭ್ಯಾಸ ಇರಕೂಡದೆಂದು, ಸುಧಾರಣೆಯನ್ನು ಕಾರ್ಯರೂಪಕ್ಕೆ ತರಲು [[ಕನ್ನಡ|ಕನ್ನಡದ]] ರವೀಂದ್ರರೂ, [[ಮಹಾತ್ಮ ಗಾಂಧಿ|ಗಾಂಧೀಜಿಯವರೂ]] ಪ್ರಯತ್ನಿಸಿದರು.
ಇವೆಲ್ಲದರ ಫಲವಾಗಿ ಇಂದು ಶಾಲೆಗಳಲ್ಲಿ ಮಕ್ಕಳು ಕನ್ನಡವನ್ನು ಪ್ರೋತ್ಸಾಹಿಸಲು ಚಟುವಟಿಕೆಗಳು ರೂಢಿಗೆ ಬಂದಿವೆ. ಪೆಸ್ಚಲಾಟ್ಚಿ ಶಾಲೆ, [[ಶಿಶುವಿಹಾರ|ಕಿಂಡರ್ಗಾರ್ಟನ್ ಶಾಲೆ]], [[:en:Preschool|ನರ್ಸರಿ ಶಾಲೆ]] ಮುಂತಾದವುಗಳಲ್ಲಿರುವಂತೆ [[ಮೂಲ ಶಿಕ್ಷಣ|ಮೂಲಶಿಕ್ಷಣ]] ಶಾಲೆಗಳಲ್ಲೂ, [[ಶಾಂತಿನಿಕೇತನ|ಶಾಂತಿನಿಕೇತನದ]] ವಿದ್ಯಾಮಂದಿರಗಳಲ್ಲಿಯೂ ಚಟುವಟಿಕೆಗಳಿಗೆ ಮುಖ್ಯ ಸ್ಥಾನವುಂಟು.
== ಚಟುವಟಿಕೆಗಳ ಉದ್ದೇಶಗಳು ==
ಶಾಲೆಯಲ್ಲಿ ಚಟುವಟಿಕೆಗಳನ್ನು ಸೇರಿಸಿರುವ ಮುಖ್ಯ ಉದ್ದೇಶವೆಂದರೆ―
# ಮಕ್ಕಳಲ್ಲಿ ಏಕಾಗ್ರತೆ ಮತ್ತು ಅವಧಾನದ ವ್ಯಾಪ್ತಿಯನ್ನು ಹೆಚ್ಚಿಸುವುದು;
# ಅವರ ಕನ್ನಡವನ್ನು ಪ್ರಚೋದಿಸುವುದು;
# ಅವರ ಶಾರೀರಿಕ, ಬೌದ್ಧಿಕ ಮತ್ತು ನೈತಿಕ ಬೆಳೆವಣಿಗೆಯನ್ನು ಸಮೀಕರಿಸುವುದು;
# ಅವರಿಗೆ ಕನ್ನಡವನ್ನು ಆಯಾಸವನ್ನು ಕಡಿಮೆ ಮಾಡುವುದು;
# ವೈಜ್ಞಾನಿಕ ಕನ್ನಡ ಭಾವನೆಗಳನ್ನೂ ವಿಧಾನಗಳನ್ನೂ ಬೆಳೆಸುವುದು;
# ಸಾಂಘಿಕ ಮತ್ತು ಸಹಕಾರ ಮನೋಭಾವಗಳನ್ನು ವೃದ್ಧಿಪಡಿಸುವುದು;
# ಪರಿಸರವನ್ನು ಅರ್ಥಮಾಡಿಕೊಳ್ಳಲು ಸಹಾಯ ಕಲ್ಪಿಸುವುದು;
# ಉತ್ಪಾದನೆಯ ಉದ್ದೇಶವನ್ನೂ, ಸ್ವಾವಲಂಬನೆಯ ದೃಷ್ಟಿಯನ್ನೂ ಮೂಡಿಸುವುದು;
# ಹಸ್ತಕೌಶಲವನ್ನು ಹೆಚ್ಚಿಸುವುದು;
# ವಿರಾಮ
# ಸಾಮಾಜಿಕ ಜೀವನವನ್ನು ಪರಿಚಯ ಮಾಡಿಕೊಡುವುದು;
# ಶಾಲಾಸನ್ನಿವೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡುವುದು;
# ಚಟುವಟಿಕೆಗಳಿಂದ ಶಾಲೆಯಲ್ಲಿನ ಕಲಿವು ಸ್ವಪ್ರೇರಣೆಯ ಕಾರ್ಯವೆನಿಸುವಂತೆ ಮಾಡುವುದು.
ಆದ್ದರಿಂದ ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳು ಮಕ್ಕಳ ಮನಸ್ಸಿಗೆ ರಂಜಕವಾಗಿಯೂ, ಉತ್ಪಾದನಾತ್ಮಕವಾಗಿಯೂ, ರಚನಾತ್ಮಕವಾಗಿಯೂ ಇರುತ್ತವೆ. ಈ ಉದ್ದೇಶಗಳನ್ನು ಸಾಧಿಸಲು ಹಲವಾರು ವಿಧದ ಚಟುವಟಿಕೆಗಳು ಈಗ ಶಾಲೆಗಳಲ್ಲಿ ರೂಢಿಗೆ ಬಂದಿವೆ.
== ಚಟುವಟಿಕೆಯ ಪಠ್ಯಕ್ರಮ ==
ಪ್ರಾಥಮಿಕ ಪೂರ್ವದ ಕಿಂಡರ್ಗಾರ್ಟನ್, [[:en:Montessori_education|ಮಾಂಟೆಸೊರಿ ಶಾಲೆ]], ನರ್ಸರಿ ಶಾಲೆ ಮುಂತಾದ ಶಾಲೆಗಳಲ್ಲಿ ಚಟುವಟಿಕೆಯೇ ಪ್ರಧಾನ ಪಠ್ಯವಿಷಯ. ಬಹುಮಟ್ಟಿಗೆ ಅವು ಮಕ್ಕಳು ಸ್ವಪ್ರೇರಣೆಯಿಂದ ಭಾಗವಹಿಸಬಹುದಾದ [[ಆಟ|ಆಟಗಳ]] ರೂಪದಲ್ಲಿರುತ್ತದೆ. ಅವುಗಳಿಂದ ಮಕ್ಕಳಲ್ಲಿ [[ಜೀವನ|ಜೀವನಕ್ಕೆ]] ಬೇಕಾಗುವ ಒಳ್ಳೆಯ ಅಭ್ಯಾಸಗಳೂ, ನಡೆನುಡಿಗಳೂ, ಮನೋಭಾವಗಳೂ ವರ್ಧಿಸುವುದರ ಜೊತೆಗೆ ಮಾತುಗಾರಿಕೆ, ಸಂವಾದ, [[ಕಥೆ]] ಹೇಳುವುದು, ಕೇಳುವುದು ಮುಂತಾದವುಗಳ ಮೂಲಕ ಪ್ರಾಥಮಿಕ ಶಾಲೆಯ ಕಲಿವಿಗೆ ಸಿದ್ಧತೆಯೂ ದೊರಕುತ್ತದೆ. ಅಲ್ಲದೆ [[ಕುಟುಂಬ]] ಜೀವನದ ಕೊರತೆಯಿಂದ ಏರ್ಪಟ್ಟಿರುವ ಹಲವು ಅಹಿತ ಅಭ್ಯಾಸಗಳೂ ಸರಿಹೋಗುತ್ತವೆ.
ಸರಿಯಾಗಿ ನಿಲ್ಲುವುದು, ಸರಿಯಾಗಿ ನಡೆಯುವುದು, [[ಊಟ|ಊಟಕ್ಕೆ]] ಸರಿಯಾಗಿ ಕೂಡುವುದು, ಕೈಕಾಲು ಮೊದಲಾದವನ್ನು ಚೆನ್ನಾಗಿ ತೊಳೆಯುವುದು, [[ಬಟ್ಟೆ]] ಹಾಕಿಕೊಳ್ಳುವುದು ಇತ್ಯಾದಿ ಅಭ್ಯಾಸಗಳ ಜೊತೆಗೆ [[ಕುದುರೆ]] ಆಟ, ಮಣಿ ಜೋಡಿಸುವುದು, ರಟ್ಟಿನಿಂದ ಮನೆಗಳನ್ನು ಕಟ್ಟುವುದು, ಬಣ್ಣದ [[ಕಾಗದ|ಕಾಗದಗಳಿಂದ]] ಆಕೃತಿ ಕತ್ತರಿಸುವುದು, [[ಮರ|ಮರದ]] ತುಂಡುಗಳಿಂದ [[ಗೋಪುರ|ಗೋಪುರಗಳನ್ನು]] ಕಟ್ಟುವುದು, ಬಣ್ಣದ ಕಡ್ಡಿಗಳಿಂದ ಆಡುವುದು, ರೈಲಿನ ಆಟ ಮುಂತಾದ ಚಟುವಟಿಕೆಗಳೂ ಅಲ್ಲಿ ಸೇರುತ್ತವೆ.
[[ಶಿಕ್ಷಣ|ಶಿಕ್ಷಣದಲ್ಲಿ]] ಚಟುವಟಿಕೆಗಳ ಉಪಯುಕ್ತತೆ ವ್ಯಕ್ತಪಟ್ಟಂತೆ ಪ್ರಾಥಮಿಕ ಕನ್ನಡ ಶಾಲೆಯ ಪಠ್ಯಕ್ರಮದಲ್ಲಿ ಪೂರ್ಣವಾಗಿಯೋ ಭಾಗಶಃವಾಗಿಯೋ ಚಟುವಟಿಕೆಗಳನ್ನು ಅಳವಡಿಸುವುದು ಹೆಚ್ಚುತ್ತಿದೆ. ಮೂಲಶಿಕ್ಷಣ ಶಾಲೆಗಳಲ್ಲಂತೂ ಉದ್ಯಮಾಚರಣೆಯೇ ಪ್ರಧಾನ ಪಠ್ಯವಸ್ತುವಾಗಿದ್ದು ಅದನ್ನು ಕಲಿಯುವಾಗ ಅಥವಾ ಆಚರಿಸುವಾಗ ಇತರ ಸಾಂಪ್ರದಾಯಿಕ ಅಂಶಗಳನ್ನು ಕಲಿಯುವುದುಂಟು. ಅಲ್ಲಿ ಚಟುವಟಿಕೆ ಲಾಭದಾಯಕ ಕಸುಬೊಂದರ ರೂಪನ್ನು ತಾಳಿದೆ. ಈಚೆಗೆ ಸಾಮಾನ್ಯ ಪಾಠಶಾಲೆಗಳಲ್ಲಿ ಕಸಬಿಗೆ ಬದಲು ವಿದ್ಯಾಸೌಲಭ್ಯವನ್ನೊದಗಿಸಬಲ್ಲ ಅನೇಕ ಚಟುವಟಿಕೆಗಳು ಸೇರುತ್ತಿವೆ. ಅವುಗಳಲ್ಲಿ [[ವ್ಯವಸಾಯ]], [[ತೋಟಗಾರಿಕೆ]], ನೂಲುವುದು, [[ನೆಯ್ಗೆ|ನೇಯುವುದು]], [[ಹತ್ತಿ]] ಬಿಡಿಸುವುದು, ಹತ್ತಿ ಹಿಂಜುವುದು, [[ಮರಗೆಲಸ]], [[ಜೇನುಸಾಕಣೆ|ಜೇನು ಸಾಕುವುದು]], ಶಾಲೆಯ ಆವರಣದ ಕಸ ಗುಡಿಸುವುದು (ಸಫಾಯ್), ಶಾಲಾಸ್ವಯಂ ಸರ್ಕಾರಗಳನ್ನು ರಚಿಸುವುದು ಮತ್ತು [[ಚುನಾವಣೆ|ಚುನಾವಣೆಗಳನ್ನು]] ನಡೆಸುವುದು, ಚರ್ಮ ಹದ ಮಾಡುವುದು, ಚರ್ಮ ಹೊಲಿಯುವುದು, ರಟ್ಟಿನಿಂದ ಕೆಲಸ ಮಾಡುವುದು, [[ಜೇಡಿಮಣ್ಣು|ಜೇಡಿಮಣ್ಣಿನಿಂದ]] ಕೃತಿಗಳನ್ನು ಮಾಡುವುದು, ಚಿತ್ರ ಬರೆಯುವುದು, ಬಣ್ಣ ಹಾಕುವುದು, [[ಮಡಿಕೆ|ಮಡಕೆ]] ಮಾಡುವುದು, ಸಂಗೀತ, ಬಟ್ಟೆ ಹೊಲಿಯುವುದು, [[ಮಣ್ಣು|ಮಣ್ಣಿನಿಂದ]] [[ಇಟ್ಟಿಗೆ]] ಮಾಡುವುದು, ಶಾಲಾಸಹಕಾರಸಂಘಗಳನ್ನು ನಡೆಸುವುದು, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವುದು - ಇನ್ನೂ ಮುಂತಾದ ಚಟುವಟಿಕೆಗಳು ಇರುತ್ತವೆ.
== ಉಪಸಂಹಾರ ==
ಈ ರೀತಿಯಾಗಿ ಚಟುವಟಿಕೆಗಳು ಸಾಂಪ್ರದಾಯಿಕ ಬೋಧನೆಯ ಬೇಸರವನ್ನು ತಪ್ಪಿಸಿ ಮಕ್ಕಳು ಸ್ವಪ್ರೇರಣೆಯಿಂದ, ಸ್ವಾತಂತ್ರ್ಯದಿಂದ, ಸಂತೋಷದಿಂದ, ಶಾಲಾ ಜೀವನವನ್ನು ನಡೆಸಲು ನೆರವಾಗುವುದರ ಜೊತೆಗೆ ಕಲಿವನ್ನು ಪರಿಣಾಮಗೊಳಿಸುತ್ತವೆ. [[ಸಮಾಜ|ಸಮಾಜಕ್ಕೆ]] ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ಕೆಲಸದಲ್ಲಿ ತೊಡಗಿಸಲು ಈ ಪಾಥಮಿಕ ಪೂರ್ವದ ಮತ್ತು [[ಪ್ರಾಥಮಿಕ ಶಿಕ್ಷಣ|ಪ್ರಾಥಮಿಕ ಶಿಕ್ಷಣದ]] ಹಂತಗಳಲ್ಲಿ ಚಟುವಟಿಕೆಗಳು ಮುಖ್ಯವಾಗಿ ಮಕ್ಕಳ ಆಸಕ್ತಿಯನ್ನು ಆಧಾರ ಮಾಡಿಕೊಂಡಿರಬೇಕು; ಆಯಾ ಪರಿಸರವನ್ನು ಅವಲಂಬಿಸಿದಂತೆಯೂ ಇರಬೇಕು. ಮೇಲ್ವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಅದು ಹೆಚ್ಚು ಹೆಚ್ಚು ಉದ್ದೇಶಪೂರ್ಣವಾಗಿದ್ದು ಕ್ರಮಕ್ರಮವಾಗಿ ವೃತ್ತಿಗಳ ಸ್ವರೂಪವನ್ನು ತಾಳಬೇಕು. ಶಿಕ್ಷಣ ಮುಗಿಸಿಕೊಂಡು ಜೀವನಕ್ಕೆ ಕಾಲಿಡುವ ವ್ಯಕ್ತಿಗೆ ಅದು ಜೀವನೋಪಾಯಕ್ಕೆ ನೆರವಾಗಬೇಕು.
== ಹೊರಗಿನ ಕೊಂಡಿಗಳು ==
* [https://web.archive.org/web/20060917165250/http://www.csufresno.edu/library/subjectresources/curriculumjuvenile/kindergarten/ Sources for kindergarten teachers in the US]
* [http://www.froebelweb.org/webline.html Friedrich Fröbel timeline]
* [http://www.kindersite.org/ Kindersite Project – Researching into the use of technology within Kindergartens with Kindergarten-appropriate Internet content]
* [https://montessori-ami.org/ Association Montessori Internationale (AMI)]
* [https://montessori.edu/ The International Montessori Index (AMI)]
* [http://amiusa.org Association Montessori International/USA (AMI/USA)]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಟುವಟಿಕೆಯ ಶಾಲೆ}}
[[ವರ್ಗ:ಶಾಲೆಯ ಪ್ರಕಾರಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
rj07u34b71k5ajt7xfwbp9ofmhfg3fo
ಸದಸ್ಯ:2440170rashmi/ನನ್ನ ಪ್ರಯೋಗಪುಟ
2
174922
1307673
2025-06-29T03:55:18Z
2440170rashmi
93877
ಹೊಸ ಪುಟ: ಸ್ವಪರಿಚಯ : ನನ್ನ ಹೆಸರು ರಶ್ಮಿ ಕೆ . ನಾನು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ಧೇನೆ . ಈಗ ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಎಸ.ಸಿ ಕಂಪ್ಯೂಟರ್ ಸೈನ್ಸ್ ಹಾಗು ಮ್ಯಾಥೆಮ್ಯಾಟಿಕ್ಸ್ ವ್ಯ...
1307673
wikitext
text/x-wiki
ಸ್ವಪರಿಚಯ :
ನನ್ನ ಹೆಸರು ರಶ್ಮಿ ಕೆ . ನಾನು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ಧೇನೆ .
ಈಗ ನಾನು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಬಿ.ಎಸ.ಸಿ ಕಂಪ್ಯೂಟರ್ ಸೈನ್ಸ್ ಹಾಗು ಮ್ಯಾಥೆಮ್ಯಾಟಿಕ್ಸ್ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಇಲ್ಲಿಯವರೆಗೆ ಅನುಭವಿಸಿದ ಜೀವನವು ನನ್ನನ್ನು ಹೊಸದನ್ನು ಕಲಿಯುವ ವ್ಯಕ್ತಿಯಾಗಿ ರೂಪಿಸಿದೆ.
ನನ್ನ ಕುಟುಂಬದಲ್ಲಿ ನಾಲ್ಕು ಜನರಿದ್ದಾರೆ ಅಪ್ಪ,ಅಮ್ಮ,ನಾನು,ನನ್ನ ತಮ್ಮ . ನನ್ನ ತಂದೆ ಆಟೋ ಚಾಲಕ ಮತ್ತು ನನ್ನ ತಾಯಿ ಗೃಹಿಣಿ . ಅವರು ನನಗೆ ಶ್ರದ್ಧೆ, ಶ್ರಮ ಹಾಗೂ ಶಿಸ್ತಿನ ಮಹತ್ವವನ್ನು ಬೋಧಿಸಿದ್ದಾರೆ. ನನಗೆ ನನ್ನ ಕುಟುಂಬವೆಂದರೆ ಬಹಳ ಪ್ರೀತಿ . ನನ್ನ ತಂದೆ ತಾಯಿ ಮೂಲತಃ ಮೈಸರೂರಿನವರು . ನನ್ನ ತಂದೆ ಅವರ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಇಲ್ಲಿ ನೆಲೆಸಿದರು.ನನಗೆ ನನ್ನ ತಂದೆಯ ಶ್ರಮ ಮತ್ತು ತಾಯಿಯ ಕಾಳಜಿಯು ಜೀವನದಲ್ಲಿ ಸದಾ ಪ್ರೇರಣೆಯಾಗಿವೆ.
ಓದು ನನಗೆ ಬಹುಮಾನವಾಗಿದೆ. ನಾನು ಪ್ರಥಮ್ ವಿದ್ಯಾ ಮಂದಿರ್ ಎಂಬ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯ ವ್ಯಾಸಂಗ ಮುಗಿಸಿದ್ದೇನೆ.ಶಾಲೆಯ ದಿನಗಳು ನನಗೆ ಅತ್ಯಂತ ವಿಶೇಷವಾದ ದಿನಗಳು . ನಾನು ಶಾಲೆಯಲ್ಲಿ ತುಂಬ ಚೆನ್ನಾಗಿ ಓದುತಿದ್ದೆ .
ನಾನು ನನ್ನ ಶಾಲೆಯ ಸಂದರ್ಭಗಳಲ್ಲಿ ಹಾಡುವಿಕೆ, ನೃತ್ಯ, ಪ್ರಶ್ನೋತ್ತರ ಸ್ಪರ್ಧೆಗಳು ಹಾಗೂ ಬರವಣಿಗೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಈ ಸ್ಪರ್ಧೆಗಳಲ್ಲಿ ನಾನು ಬಹುಮಾನಗಳನ್ನು ಗೆದ್ದಿರುವೆನು.
ನಾನು ನನ್ನ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಬೆಂಗಳೂರು ನಗರದ ಪ್ರಸಿದ್ಧ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪೂರ್ಣಗೊಳಿಸಿದ್ದೇನೆ. ನಾನು ಅಲ್ಲಿ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ವಿಷಯಗಳನ್ನು ಆಯ್ದುಕೊಂಡಿದ್ದೆ.
ನನಗೆ ಸಂಗೀತ ತುಂಬಾ ಇಷ್ಟ. ನಾನು ಸಂತೋಷಗೊಂಡಾಗ ಅಥವಾ ಬೇಸರವಾಗಿದಾಗ ಕೂಡಾ ಸಂಗೀತ ನನಗೆ ಶಾಂತಿಯನ್ನು ಒದಗಿಸುತ್ತದೆ.
ನನಗೆ ಸ್ನೇಹಿತರೊಂದಿಗೆ ಸಮಯ ಕಳೆಯುವುದು, ಆಟಗಳು ಆಡುವುದು, ಪ್ರಕೃತಿಯಲ್ಲಿ ನಡಿಗೆಯಾಡುವುದು ಇಷ್ಟವಾಗಿದೆ. ಬೆಳಗಿನ ಜಾವ ಹಕ್ಕಿಗಳ ಕಲರವವನ್ನು ಕೇಳುತ್ತಾ ಚಹಾ ಕುಡಿಯುವ ಅನುಭವ ನನಗೆ ಉತ್ಸಾಹವನ್ನು ನೀಡುತ್ತದೆ. ನಿಸರ್ಗದೊಂದಿಗೆ ಸಂಪರ್ಕದಲ್ಲಿರಲು ನಾನು ಸದಾ ಪ್ರಯತ್ನಿಸುತ್ತೇನೆ.
ನನ್ನ ಜೀವನದ ಗುರಿ ಸ್ಪಷ್ಟವಾಗಿದೆ. ನಾನು ಮುಂದೆ ಸಾಫ್ಟ್ವೇರ್ ಡೆವೆಲಪರ್ ಆಗಬೇಕೆಂದು ನಿರ್ಧರಿಸಿದ್ದೇನೆ. ನಾನು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ವ್ಯಕ್ತಿಯಾಗಿ ಬೆಳೆದುಬರಲು ಕನಸು ಕಾಣುತ್ತೇನೆ. ಈ ಕನಸನ್ನು ನಿಜಗೊಳಿಸಲು ನಾನು ಈಗಿನಿಂದಲೇ ಶ್ರಮಿಸುತ್ತಿದ್ದೇನೆ.
ಕ್ರೈಸ್ಟ್ ಯೂನಿವರ್ಸಿಟಿಯ ವಾತಾವರಣ ವಿದ್ಯಾರ್ಥಿ ತಾಣದಂತೆ ಭಾಸವಾಗುತ್ತದೆ. ಇಲ್ಲಿ ನಡೆಯುವ ವಿವಿಧ ವರ್ಕ್ಶಾಪ್ಗಳು ಮತ್ತು ತರಬೇತಿಗಳು ನನ್ನ ಕನಸುಗೆ ರೂಪ ನೀಡಲು ಸಹಾಯಕವಾಗುತ್ತಿವೆ.
ಒಟ್ಟಿನಲ್ಲಿ, ನಾನು ಒಬ್ಬ ಸರಳ, ಶ್ರಮಶೀಲ ಮತ್ತು ಕನಸುಗಳನ್ನು ಬೆಳೆಸಿಕೊಳ್ಳುವ ವ್ಯಕ್ತಿ. ನಾನು ಪ್ರತಿದಿನವೂ ಹೊಸದನ್ನು ಕಲಿಯಲು ಪ್ರಯತ್ನಿಸುತ್ತೇನೆ.ನಾನು ಜೀವನದಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಮತ್ತು ಸಮರ್ಪಣೆಯನ್ನು ಅತ್ಯಂತ ಪ್ರಮುಖವೆಂದು ನಂಬುತ್ತೇನೆ. ನನ್ನ ಕುಟುಂಬ, ಶಿಕ್ಷಕರು ಮತ್ತು ಸ್ನೇಹಿತರು ನನ್ನ ಬದುಕಿನಲ್ಲಿ ಪ್ರೇರಣೆಯಾಗಿದ್ದಾರೆ. ಅವರು ನೀಡುವ ಬೆಂಬಲದಿಂದ ನಾನು ನನ್ನ ಜೀವನದಲ್ಲಿ ಉನ್ನತಿಗೆ ತಲುಪುವೆಂದು ನಂಬಿದ್ದೇನೆ.
ಇದೇ ನನ್ನ ಚಿಕ್ಕ ಪರಿಚಯ. ಧನ್ಯವಾದಗಳು!!!
38fgz3lmk0ap23ssfz7fdxl7j79spq3
ಸದಸ್ಯ:2441328.Balaji/ನನ್ನ ಪ್ರಯೋಗಪುಟ
2
174923
1307677
2025-06-29T04:49:19Z
2441328.Balaji
93898
ಹೊಸ ಪುಟ: ನಮಸ್ಕಾರ, ನನ್ನ ಹೆಸರು '''ಬಾಲಾಜಿ''' . ನಾನು ಕರ್ನಾಟಕ ರಾಜ್ಯದ '''ಕೊಪ್ಪಳ''' ಜಿಲ್ಲೆಗೆ ಸೇರಿದವನು. ನಮ್ಮ ಊರು ಬಹಳ ಸುಂದರವಾದ ಪರಿಸರ, ಸಾಂಸ್ಕೃತಿಕ ಪೈಠಣ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಪ್ರಸಿದ್ಧವಾಗಿದೆ. ನನ್ನ ಕುಟು...
1307677
wikitext
text/x-wiki
ನಮಸ್ಕಾರ,
ನನ್ನ ಹೆಸರು '''ಬಾಲಾಜಿ''' . ನಾನು ಕರ್ನಾಟಕ ರಾಜ್ಯದ '''ಕೊಪ್ಪಳ''' ಜಿಲ್ಲೆಗೆ ಸೇರಿದವನು. ನಮ್ಮ ಊರು ಬಹಳ ಸುಂದರವಾದ ಪರಿಸರ, ಸಾಂಸ್ಕೃತಿಕ ಪೈಠಣ್ಯ ಮತ್ತು ವಿದ್ಯಾಭ್ಯಾಸಕ್ಕಾಗಿ ಪ್ರಸಿದ್ಧವಾಗಿದೆ. ನನ್ನ ಕುಟುಂಬದಲ್ಲಿ ಒಟ್ಟು ನಾಲ್ಕು ಮಂದಿ ಇದ್ದಾರೆ – ತಂದೆ, ತಾಯಿ, ಸಹೋದರಿ ಮತ್ತು ನಾನು.
ಪ್ರಸ್ತುತ ನಾನು '''ಬಿಎಸ್ಸಿ (ಡಾಟಾ ಸೈನ್ಸ್ ಮತ್ತು ಗಣಿತ )''' ಎರಡನೆಯ ವರ್ಷದ ವಿದ್ಯಾರ್ಥಿಯಾಗಿ ಓದುತ್ತಿದ್ದೇನೆ. ನನ್ನ ವಿದ್ಯಾಭ್ಯಾಸದ ಆರಂಭಿಕ ಹಂತವನ್ನು ನಾನು '''ಶಿಕ್ಷಾಯತನ''' '''ಆಂಗ್ಲ ಮದ್ಯಮ ಪ್ರೌಡ (ಮುನಿರಬಾದ್ )''' ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಂತರದಲ್ಲಿ '''ಶ್ರೀ ವೆಂಕಟೇಶ್ವರ ಕಾಲೇಜ್ (ಗಂಗಾವತಿ )''' ನಲ್ಲಿ ಪಿಯು ಶಿಕ್ಷಣ ಪಡೆದಿದ್ದೇನೆ. ಶಾಲಾ ಜೀವನದಲ್ಲಿ ನಾನು ಉತ್ತಮ ಅಂಕಗಳನ್ನು ಪಡೆದಿದ್ದೆ ಮತ್ತು ಕಲಿಕೆಯಲ್ಲಿ ಸದಾ ಆಸಕ್ತಿಯುತನಾಗಿದ್ದೆ.
ಮೂರು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ನನ್ನದು – ಕನ್ನಡ, ಇಂಗ್ಲಿಷ್ ಮತ್ತು ಹಿಂದಿ. ನಾನು ಕನ್ನಡ ಭಾಷೆಗೆ ತುಂಬಾ ಪ್ರೀತಿ ಹೊಂದಿದ್ದೇನೆ. ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಬರೆಯುವುದು, ಓದುವುದು ಮತ್ತು ಮಾತನಾಡುವುದು ನನಗೆ ಹೆಚ್ಚಿನ ತೃಪ್ತಿ ನೀಡುತ್ತದೆ. ಈ ಭಾಷೆಯ ಮೂಲಕ ನನ್ನ ಅಂತರಂಗವನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸಬಹುದು ಎಂಬ ನಂಬಿಕೆಯಿದೆ.
ನನ್ನ ವೈಯಕ್ತಿಕ ವೈಶಿಷ್ಟ್ಯಗಳಲ್ಲಿ ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿಯುತ ನಡೆ ಮುಖ್ಯವಾಗಿವೆ. ನಾನು ನನ್ನ ಎಲ್ಲಾ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಶ್ರಮಿಸುತ್ತೇನೆ. ವಿದ್ಯಾರ್ಥಿಯಾಗಿ ನಾನು ವಿದ್ಯಾರ್ಥಿ ಧರ್ಮ ಪಾಲಿಸುವ ಮೂಲಕ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದೇನೆ. ನನ್ನ ವಿದ್ಯಾರ್ಥಿ ಜೀವನವನ್ನು ಕೇವಲ ಪಠ್ಯಗ್ರಂಥಗಳ ಮಟ್ಟಕ್ಕೆ ಸೀಮಿತಗೊಳಿಸದೆ, ಸಹಪಾಠಿಗಳನ್ನು ಪ್ರೋತ್ಸಾಹಿಸುವ ಮತ್ತು ತಂಡದ ಜೊತೆಗೆ ಕೆಲಸ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳುತ್ತಿದ್ದೇನೆ.
ನನಗೆ ಸಮಯ ಸಿಕ್ಕಾಗ ಪುಸ್ತಕ ಓದುವುದು, ಹೊಸತನವನ್ನು ಅನ್ವೇಷಿಸುವುದು, ಮತ್ತು ಇಂಟರ್ನೆಟ್ನಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವುದು ಇಷ್ಟ. ಈ ಹವ್ಯಾಸಗಳು ನನಗೆ ವಿಶ್ರಾಂತಿ ಮಾತ್ರವಲ್ಲದೆ, ಜ್ಞಾನವನ್ನು ವಿಸ್ತರಿಸುವ ಮಾರ್ಗವನ್ನೂ ಒದಗಿಸುತ್ತವೆ. ಇದರ ಜೊತೆಗೆ, ನಾನು ವಾಲಿಬಾಲ್ ಆಟದ ಮೇಲೂ ಗಾಢ ಆಸಕ್ತಿ ಹೊಂದಿದ್ದೇನೆ. ನಾನು ನಮ್ಮ ಶಾಲೆಯ ತಂಡದ ಪ್ರಮುಖ ಸದಸ್ಯನಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಪರಿಶ್ರಮದಿಂದಾಗಿ '''ಜಿಲ್ಲಾಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿಯೂ ನಾನು ಭಾಗವಹಿಸಿದ್ದೆ'''. ಈ ಅನುಭವಗಳು ನನಗೆ ಶಿಸ್ತು, ತಂಡಭಾವನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿದವು.
ನಾನು ಜೀವನದಲ್ಲಿ ಸಾಧಿಸಲು ಬಯಸುವ ಗುರಿ – ಒಬ್ಬ ಯಶಸ್ವಿ ಡೇಟಾ ಅನಾಲಿಸ್ಟ್ ಆಗುವುದು. ಈ ಗುರಿಯನ್ನು ಸಾಧಿಸಲು ನಾನು ಈಗಾಗಲೇ ಪ್ರಾಥಮಿಕ ಹಂತಗಳಲ್ಲಿ ಅಗತ್ಯವಿರುವ ಸಾಫ್ಟ್ವೇರ್ ಸ್ಕಿಲ್ಸ್ ಕಲಿಯುತ್ತಿರುವೆ. ಪೈಥಾನ್, ಎಕ್ಸೆಲ್, ಮತ್ತು SQL ನಂತಹ ತಾಂತ್ರಿಕ ಕೌಶಲ್ಯಗಳನ್ನು ದಿನೇದಿನೆ ಅಭ್ಯಾಸ ಮಾಡುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಬೆಳೆಯುವ ಅವಕಾಶಗಳು ಅನೇಕವಿದ್ದು, ಸಮಾಜದಲ್ಲಿ ಮಾಹಿತಿ ಆಧಾರಿತ ನಿರ್ಧಾರಗಳ ಮಹತ್ವ ಹೆಚ್ಚಾಗುತ್ತಿರುವ ಇತ್ತೀಚಿನ ಕಾಲಘಟ್ಟದಲ್ಲಿ ಡೇಟಾ ಅನಾಲಿಸ್ಟ್ಗಳ ಪಾತ್ರ ಬಹುಮುಖ್ಯವಾಗಿದೆ.
ನಾನು ಭವಿಷ್ಯದಲ್ಲಿ ನನ್ನ ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ಸಮಾಜಕ್ಕೂ ಉಪಯೋಗವಾಗುವ ವ್ಯಕ್ತಿಯಾಗಿ ಬೆಳೆದುಬರಬೇಕು ಎಂಬ ಆಶಯ ಹೊಂದಿದ್ದೇನೆ. ನಾನು ಸಾಧಿಸುವ ಪ್ರತಿಯೊಂದು ಸಾಧನೆಯೂ ನನ್ನ ಕುಟುಂಬದ ಹೆಮ್ಮೆಯಾಗಿ, ನನ್ನ ಊರಿನ, ಶಾಲೆಯ ಹಾಗೂ ನಮ್ಮ ರಾಜ್ಯದ ಗೌರವವನ್ನು ಹೆಚ್ಚಿಸಬೇಕು ಎಂಬ ಉದ್ದೇಶ ಹೊಂದಿದ್ದೇನೆ.
ಪರಿಶ್ರಮ, ಬದ್ಧತೆ ಮತ್ತು ಶ್ರದ್ಧೆ – ಈ ಮೂರೂ ನನ್ನ ಜೀವನದ ತತ್ವಗಳಾಗಿವೆ. ನಾನು ಯಾವುದೇ ಕಾರ್ಯವನ್ನು ಕೈಹೊಂದಿದಾಗ ಅದನ್ನು ಮನಸ್ಸು, ಶಕ್ತಿಯೊಡನೆ ಪೂರ್ಣಗೊಳಿಸಲು ಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ನೈಪುಣ್ಯಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಿ, ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನಾನು ಯೋಜನೆ ಮಾಡುತ್ತಿದ್ದೇನೆ.
ಇದನ್ನು ಕೊನೆಗೊಳಿಸುವ ಮೊದಲು, ನಾನು ಈ ಅವಕಾಶ ನೀಡಿದ ಶಿಕ್ಷಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ನಮಗೆ ಈ ರೀತಿಯ ಕಾರ್ಯಗಳನ್ನು ನೀಡುವುದರಿಂದ ನಾವು ನಮ್ಮನ್ನು ತಾವು ಹೇಗಿದ್ದೇವೆ ಎಂಬುದನ್ನು ವಿಶ್ಲೇಷಿಸಲು, ಗುರಿಗಳನ್ನು ನಿರ್ಧರಿಸಲು ಹಾಗೂ ಬರವಣಿಗೆಯ ಮೂಲಕ ಅದನ್ನು ವ್ಯಕ್ತಪಡಿಸಲು ಕಲಿಯುತ್ತೇವೆ.
'''ಧನ್ಯವಾದಗಳು.'''
nvhzoxizxnwkooeqlt1ng0qu15xnue9
ಸದಸ್ಯ:2441011drithi/ನನ್ನ ಪ್ರಯೋಗಪುಟ
2
174924
1307678
2025-06-29T05:11:03Z
2441011drithi
93868
swa parichaya
1307678
wikitext
text/x-wiki
ನನ್ನ ಪರಿಚಯ – ದೃತಿ ಎಸ್
ನಮಸ್ಕಾರ. ನನ್ನ ಹೆಸರು ದೃತಿ ಎಸ್. ನಾನು ಪ್ರಸ್ತುತ ಬಿ.ಎಸ್.ಸಿ ಲೈಫ್ ಸೈನ್ಸ್ ವಿಭಾಗದ ಮೂರನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಕಲಿಕೆ ಮತ್ತು ಜಿಜ್ಞಾಸೆಯೊಂದಿಗೆ ಜೀವವಿಜ್ಞಾನವನ್ನು ಓದುತ್ತಿರುವ ನಾನು, ಭವಿಷ್ಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುತ್ತಿರುವೆ.
ನಾನು ಹುಟ್ಟಿದ್ದು ಹಾಗೂ ಬೆಳೆದದ್ದು ಪ್ರಾಮಾಣಿಕ, ಶ್ರಮಿಕ ಮತ್ತು ಪ್ರೀತಿಪೂರ್ಣ ಕುಟುಂಬದಲ್ಲಿ. ನನ್ನ ತಂದೆ ಶೇಖರ್, ಅವರು ಒಂದು ಆಟೋ ಚಾಲಕರಾಗಿ ದುಡಿಯುತ್ತಾರೆ. ಅವರು ದಿನನಿತ್ಯ ದುಡಿಯುವ ಶ್ರಮ ಹಾಗೂ ನಿರಂತರ ಸಹನೆಯ ಮೂಲಕ ನನಗೆ ಜೀವನ ಪಾಠಗಳನ್ನು ಕಲಿಸಿದ್ದಾರೆ. ನನ್ನ ತಾಯಿ ಮಂಜುಳ, ಅವರು ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದಾರೆ. ತಾಯಿಯ ಶಿಕ್ಷಕಿ ವೃತ್ತಿ, ಭಾಷೆಯ ಪ್ರೀತಿ ಮತ್ತು ಶಿಸ್ತು ನನಗೆ ಪ್ರೇರಣೆಯಾದ್ದು.
ನನಗೆ ಒಬ್ಬ ತಂಗಿ ಮತ್ತು ಒಬ್ಬ ತಮ್ಮ ಇದ್ದಾರೆ. ಅವರು ನನ್ನ ಜೀವನದಲ್ಲಿ ಸ್ನೇಹ, ಸಂತೋಷ ಹಾಗೂ ಸಹಾಯಧರ್ಮದ ಉದಾಹರಣೆ. ನಾವು ಮೂವರು ಜೊತೆಯಾಗಿ ಬೆಳೆದ ಸ್ಮರಣೀಯ ಕ್ಷಣಗಳು ನನ್ನ ಹೃದಯದಲ್ಲಿ ನಿತ್ಯವಾಸವಾಗಿವೆ.ನಾನು ವಿಜ್ಞಾನದಲ್ಲಿ ವಿಶೇಷವಾಗಿ ಲೈಫ್ ಸೈನ್ಸ್ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಜೀವರಾಶಿಗಳ ರಚನೆ, ಕ್ರಿಯೆ, ಬೆಳವಣಿಗೆ ಹಾಗೂ ಪರಿಸರದೊಂದಿಗೆ ಅವುಗಳ ಸಂಪರ್ಕ ಇತ್ಯಾದಿಗಳ ಅಧ್ಯಯನ ನನಗೆ ಆಕರ್ಷಕವಾಗಿದೆ. ಈ ಕಾರಣದಿಂದಲೇ ನಾನು B.Sc. ನಲ್ಲಿ ಈ ವಿಷಯವನ್ನು ಆಯ್ದುಕೊಂಡೆ.
ಪ್ರಸ್ತುತ ನಾನು ಅಧ್ಯಯನ ಮಾಡುತ್ತಿರುವ ವಿಷಯಗಳು — ಜೀವಶಾಸ್ತ್ರ, ಪರಿಸರಶಾಸ್ತ್ರ, ಮೈಕ್ರೋಬಯಾಲಜಿ, ಜೀನೋಮಿಕ್ಸ್ ಇತ್ಯಾದಿಗಳು ನನ್ನ ತಿಳುವಳಿಕೆಯನ್ನು ವಿಸ್ತರಿಸುತ್ತಿವೆ. ನಾನು ಎಲ್ಲ ವಿಷಯಗಳಲ್ಲಿಯೂ ಒತ್ತಾಯಪೂರ್ವಕ ಗಮನಹರಿಸಿ, ಪ್ರಾಯೋಗಿಕ ಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ನನ್ನ ಹವ್ಯಾಸ ಎಂದರೆ – ಹಾಡು ಕೇಳುವುದು. ಸಂಗೀತ ನನ್ನ ಮನಸ್ಸಿಗೆ ತಣ್ಣನೆ ನೀಡುವ ವೈದ್ಯನಂತೆ. ವಿಭಿನ್ನ ಭಾಷೆಗಳ, ಶೈಲಿಗಳ ಮತ್ತು ರಾಗಗಳ ಹಾಡುಗಳನ್ನು ಕೇಳುವುದು ನನಗೆ ಆನಂದದ ಸಂಗತಿಯಾಗಿದ್ದು, ಒತ್ತಡವನ್ನು ಕಡಿಮೆಮಾಡುತ್ತದೆ. ಹಾಡುಗಳು ನನ್ನ ಮನಸ್ಸಿನಲ್ಲಿ ನವಚೈತನ್ಯವನ್ನು ತುಂಬುತ್ತವೆ. ನಾನು ಖಾಲಿ ಸಮಯದಲ್ಲಿ ಸದಾ ಸಂಗೀತ ಕೇಳುತ್ತೇನೆ – ಅದು ಔದಾರ್ಯದಿಂದ ಕೂಡಿದ ಹಳೆ ಹಾಡಾಗಿರಬಹುದು ಅಥವಾ ಹೊಸ ಪಾಪ್ ಹಾಡಾಗಿರಬಹುದು.ನಾನು ಶ್ರದ್ಧೆಯುಳ್ಳ, ಶಿಸ್ತುಪಾಲಕ ಮತ್ತು ಸಮಯಪಾಲನೆಳ್ಳ ವಿದ್ಯಾರ್ಥಿನಿ. ಯಾವುದೇ ಕಾರ್ಯವನ್ನಾದರೂ ಪೂರ್ಣ ನಿಷ್ಠೆಯಿಂದ ಮುಗಿಸಲು ಸದಾ ಉತ್ಸಾಹಪೂರ್ಣವಾಗಿರುತ್ತೇನೆ. ನಾನೊಬ್ಬ ಶ್ರವಣಶೀಲ ವ್ಯಕ್ತಿಯಾಗಿದ್ದು, ಎಲ್ಲರೊಂದಿಗೆ ಸ್ನೇಹಪೂರ್ಣವಾಗಿ ನಡೆದುಕೊಳ್ಳಲು ಪ್ರಯತ್ನಿಸುತ್ತೇನೆ.ನಾನು ಭವಿಷ್ಯದಲ್ಲಿ ವೈಜ್ಞಾನಿಕ ಸಂಶೋಧನೆ ಅಥವಾ ಆರೋಗ್ಯ ಕ್ಷೇತ್ರದಲ್ಲಿ ನನ್ನ ವೃತ್ತಿಜೀವನ ರೂಪಿಸಬೇಕೆಂದು ಬಯಸುತ್ತೇನೆ. ವಿಜ್ಞಾನಕ್ಕೆ ಆಳವಾಗಿ ನಂಟು ಇಟ್ಟುಕೊಂಡು, ಸಮಾಜಕ್ಕೆ ಉಪಕಾರವಾಗುವಂತಹ ಹೊಸ ದಾರಿ ಹುಡುಕುವ ಕನಸು ನನಗಿದೆ.
ನನಗೆ ಪ್ರೇರಣೆಯಾದವರು ನನ್ನ ಪೋಷಕರು. ನನ್ನ ತಂದೆ ತಮ್ಮ ದುಡಿಯುವ ಮನೋಭಾವದಿಂದ, ತಾಯಿ ತಮ್ಮ ಶಿಕ್ಷಣ ಪ್ರೀತಿಯಿಂದ, ನನ್ನೊಳಗೆ ಆತ್ಮವಿಶ್ವಾಸ ತುಂಬಿದ್ದಾರೆ.
ಧನ್ಯವಾದಗಳು.
pip3jr7pwrhzgko2ya85elv14m1sdsf
ಸದಸ್ಯ:2440164hithashree/ನನ್ನ ಪ್ರಯೋಗಪುಟ
2
174925
1307679
2025-06-29T05:20:49Z
2440164hithashree
93873
ಹೊಸ ಪುಟ: ನಮಸ್ಕಾರ ಎಲ್ಲರಿಗೂ, ನನ್ನ ಹೆಸರು ಹಿತಶ್ರೀ. ನನ್ನ ತಂದೆಯ ಹೆಸರು ವೆಂಕಟೇಶ್ ಮತ್ತು ತಾಯಿಯ ಹೆಸರು ಪಾರ್ವತಿ. ನನ್ನ ಬಾಲ್ಯ ಮತ್ತು ಶಾಲಾ ಶಿಕ್ಷಣದ ದಿನಗಳು ವಿವೇಕಾನಂದ ಪಬ್ಲಿಕ್ ಸ್ಕೂಲ್ನಲ್ಲಿ ಕಳೆದವು. ಆ ಶಾಲೆಯ ವಾ...
1307679
wikitext
text/x-wiki
ನಮಸ್ಕಾರ ಎಲ್ಲರಿಗೂ, ನನ್ನ ಹೆಸರು ಹಿತಶ್ರೀ. ನನ್ನ ತಂದೆಯ ಹೆಸರು ವೆಂಕಟೇಶ್ ಮತ್ತು ತಾಯಿಯ ಹೆಸರು ಪಾರ್ವತಿ. ನನ್ನ ಬಾಲ್ಯ ಮತ್ತು ಶಾಲಾ ಶಿಕ್ಷಣದ ದಿನಗಳು ವಿವೇಕಾನಂದ ಪಬ್ಲಿಕ್ ಸ್ಕೂಲ್ನಲ್ಲಿ ಕಳೆದವು. ಆ ಶಾಲೆಯ ವಾತಾವರಣವು ನನಗೆ ಜ್ಞಾನಾರ್ಜನೆಗೆ ಒಂದು ಸುಂದರ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಅಲ್ಲಿ ಅಂತರ ಶಾಲಾ ಸ್ಪರ್ಧೆಗಳು ಹೆಚ್ಚಾಗಿ ಇರಲಿಲ್ಲವಾದರೂ, ಆಂತರಿಕವಾಗಿ ನಡೆಯುತ್ತಿದ್ದ ಚಟುವಟಿಕೆಗಳು ನನ್ನ ವ್ಯಕ್ತಿತ್ವ ವಿಕಸನಕ್ಕೆ ಬಹಳ ಸಹಾಯಕವಾಗಿದ್ದವು. ವಿಶೇಷವಾಗಿ, ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮದಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಚರ್ಚಾ ಸ್ಪರ್ಧೆಗಳು ನನ್ನ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸಿದವು, ಮತ್ತು ಶ್ಲೋಕ ಪಠಣವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡಿತು.
ಪ್ರತಿ ವರ್ಷ ಆಚರಿಸಲಾಗುತ್ತಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸುವುದು ನನಗೆ ಅತ್ಯಂತ ಹೆಮ್ಮೆಯ ಮತ್ತು ಗೌರವದ ವಿಷಯವಾಗಿತ್ತು. ಆ ಸಮಯದಲ್ಲಿ, ನಮ್ಮ ಭಾಷೆಯ ಶ್ರೀಮಂತ ಇತಿಹಾಸ, ಅದರ ಸಾಂಸ್ಕೃತಿಕ ಮಹತ್ವ, ಮತ್ತು ನಾಡಿನ ಪರಂಪರೆಯ ಬಗ್ಗೆ ಮಾತನಾಡಲು ನನಗೆ ವಿಶೇಷ ಅವಕಾಶ ಸಿಗುತ್ತಿತ್ತು. ಇದು ನನ್ನಲ್ಲಿ ಕನ್ನಡದ ಬಗೆಗಿನ ಪ್ರೀತಿ ಮತ್ತು ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಶಾಲಾ ದಿನಗಳು ಜೀವನದ ಅಡಿಪಾಯವನ್ನು ಗಟ್ಟಿಗೊಳಿಸಿದವು, ಮತ್ತು ಹೊಸ ವಿಷಯಗಳನ್ನು ಕಲಿಯಲು ಯಾವಾಗಲೂ ಪ್ರೇರಣೆ ನೀಡಿದವು.
ನನ್ನ 10ನೇ ತರಗತಿ ಬಳಿಕ, ನನ್ನ ಜೀವನದ ಇನ್ನೊಂದು ಹೊಸ ಅಧ್ಯಾಯ ಆರಂಭವಾಯಿತು – ಅದು ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪಿಯುಸಿ ಸೇರಿದ್ದು. ಇದು ನನಗೆ ಒಂದು ಹೊಸ ಪ್ರಪಂಚವೇ ಆಗಿತ್ತು. ಇಲ್ಲಿ ಕೇವಲ ಪಠ್ಯಪುಸ್ತಕಗಳ ಪಾಠಪ್ರವಚನಗಳಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ನಮ್ಮಲ್ಲಿ ಅಡಗಿದ್ದ ಪ್ರತಿಭೆಯನ್ನು ಪ್ರದರ್ಶಿಸಲು ಅನೇಕ ಅವಕಾಶಗಳಿದ್ದವು. ಕಾಲೇಜು ಅಕ್ಷರಶಃ ಪ್ರತಿಭೆಗಳ ಸಾಗರವಾಗಿತ್ತು. ನಾನು ಕಾಲೇಜಿನ ಪ್ರತಿಷ್ಠಿತ ನೃತ್ಯ ತಂಡದ ಸದಸ್ಯೆಯಾಗಿದ್ದು, ಇದು ನನ್ನ ಪಿಯುಸಿ ಜೀವನದ ಅತ್ಯಂತ ಸ್ಮರಣೀಯ ಭಾಗವಾಗಿತ್ತು.
ನಮ್ಮ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ, ನಾವು ಹಿಂದೆಂದೂ ಮಾಡಿರದ ಒಂದು ವಿಶಿಷ್ಟ ಮತ್ತು ಆಕರ್ಷಕ ನೃತ್ಯವನ್ನು ಪ್ರದರ್ಶಿಸುವ ಅವಕಾಶ ನನಗೆ ದೊರಕಿತ್ತು. ಈ ಪ್ರದರ್ಶನಕ್ಕೆ ಪ್ರಖ್ಯಾತ ಪ್ರಾಧ್ಯಾಪಕ ಹಾಗೂ ಹಾಸ್ಯ ಕಲಾವಿದರಾದ ಡಾ. ಕೃಷ್ಣೇಗೌಡ್ರು ಅವರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಪ್ರಶಂಸೆ ನಮ್ಮ ತಂಡಕ್ಕೆ ಮತ್ತಷ್ಟು ಪ್ರೋತ್ಸಾಹವನ್ನು ನೀಡಿತು. ಪಿಯುಸಿಯ ಆ ಎರಡು ವರ್ಷಗಳು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಜೀವನದ ಹಲವು ಪಾಠಗಳನ್ನು ಕಲಿಸಿದವು. ಸ್ನೇಹಿತರೊಂದಿಗೆ ಕಳೆದ ಅಮೂಲ್ಯ ಕ್ಷಣಗಳು, ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವಗಳು, ಮತ್ತು ಹೊಸ ಸವಾಲುಗಳನ್ನು ಎದುರಿಸಿದ ಧೈರ್ಯ – ಇವೆಲ್ಲವೂ ಮರೆಯಲಾಗದ ನೆನಪುಗಳಾಗಿ ಉಳಿದಿವೆ.
ಪಿಯುಸಿ ನಂತರ, ಇಂಜಿನಿಯರಿಂಗ್ ಸೇರಬೇಕೆಂಬ ಕನಸು ನನ್ನ ಕಣ್ಣುಗಳಲ್ಲಿತ್ತು. ತಾಂತ್ರಿಕ ಕ್ಷೇತ್ರಕ್ಕೆ ಕಾಲಿಟ್ಟು, ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳುವುದು ನನ್ನ ಮಹದಾಸೆಯಾಗಿತ್ತು. ಆದರೆ ದೇವರು ಬೇರೆಯದೇ ಯೋಜನೆಯನ್ನು ಹೊಂದಿದ್ದನು. ಆಶ್ಚರ್ಯಕರವಾಗಿ ಮತ್ತು ಅನಿರೀಕ್ಷಿತವಾಗಿ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನಗೆ ಪ್ರವೇಶ ದೊರೆಯಿತು. ಇದು ನನ್ನ ನಿರೀಕ್ಷೆಗೂ ಮೀರಿತ್ತು. ಸಂದರ್ಶನದಲ್ಲಿ ಆಯ್ಕೆಯಾದ ನಂತರ, ಬಿ.ಎಸ್ಸಿ ಕಂಪ್ಯೂಟರ್ ಮತ್ತು ಗಣಿತ ವಿಭಾಗದಲ್ಲಿ ನನ್ನ ಹೊಸ ಪಯಣ ಆರಂಭವಾಯಿತು. ಕ್ರೈಸ್ಟ್ ವಿಶ್ವವಿದ್ಯಾಲಯವು ಒಂದು ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ಅಲ್ಲಿನ ಶೈಕ್ಷಣಿಕ ವಾತಾವರಣವು ಬಹಳ ವಿಭಿನ್ನವಾಗಿತ್ತು.
ಕಳೆದ ಒಂದು ವರ್ಷದಿಂದ ಕ್ರೈಸ್ಟ್ನಲ್ಲಿ ನನ್ನ ಪ್ರಯಾಣವು ಸುಗಮವಾಗಿ ಸಾಗುತ್ತಿದೆ. ಇಲ್ಲಿನ ಅಧ್ಯಾಪಕರು, ಸಹಪಾಠಿಗಳು, ಮತ್ತು ಒಟ್ಟಾರೆ ಕ್ಯಾಂಪಸ್ ವಾತಾವರಣವು ನನಗೆ ಹೊಸ ವಿಷಯಗಳನ್ನು ಕಲಿಯಲು ಮತ್ತು ನನ್ನ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಅತ್ಯುತ್ತಮ ಅವಕಾಶಗಳನ್ನು ನೀಡಿದೆ. ಇಲ್ಲಿ ನನಗೆ ಕೇವಲ ಶಿಕ್ಷಣ ಮಾತ್ರವಲ್ಲದೆ, ಬದುಕಿನ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿ, ಮತ್ತು ವೃತ್ತಿಪರ ನೈತಿಕತೆಯ ಬಗ್ಗೆಯೂ ತಿಳುವಳಿಕೆ ಸಿಕ್ಕಿದೆ. ಮುಂದೆಯೂ ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಬರುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ನಾನು ಆಶಿಸುತ್ತೇನೆ. ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಂಡು, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬುದು ನನ್ನ ಆಶಯ. ಈ ಪಯಣದಲ್ಲಿ ಕಲಿಯುವುದು ಬಹಳಷ್ಟಿದೆ, ಮತ್ತು ಪ್ರತಿ ಹೆಜ್ಜೆಯಲ್ಲೂ ಹೊಸ ಸವಾಲುಗಳನ್ನು ಎದುರಿಸಲು ನಾನು ಸಿದ್ಧಳಾಗಿದ್ದೇನೆ. ನನ್ನ ಈ ಶೈಕ್ಷಣಿಕ ಮತ್ತು ವೈಯಕ್ತಿಕ ಬೆಳವಣಿಗೆಯ ಪಯಣವು ಯಶಸ್ಸಿನತ್ತ ಸಾಗುವ ವಿಶ್ವಾಸ ನನಗಿದೆ.
gag9ljzxkqgcg3bonpnvrhqyodidkfv
ಸತೀಶ್ ಬಿ ಗುಡಗೆನಟ್ಟಿ
0
174926
1307680
2025-06-29T06:23:05Z
Moulyags
72454
ಪತ್ರಕರ್ತರು, ಹಾಗೂ 2018ರಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿ, ಮಾಧ್ಯಮ ಸ್ಥಾಪಕರ ಹೊಸ ಪುಟ ರಚನೆ
1307680
wikitext
text/x-wiki
{{Infobox writer
| name = ಸತೀಶ್ ಬಿ ಗುಡಗೆನಟ್ಟಿ
| image = Satish B Gudagenatti.jpg
| caption = Satish B Gudagenatti
| birth_name = ಸತೀಶ್ ಬಿ ಗುಡಗೆನಟ್ಟಿ
| birth_date = 12 ಮೇ 1984
| birth_place = [[ಬೆಳಗಾವಿ]], [[ಕರ್ನಾಟಕ]],
[[ಭಾರತ]]
| occupation = ಪತ್ರಕರ್ತ, ಮಾಧ್ಯಮ ಸಂಸ್ಥಾಪಕ
| nationality = ಭಾರತೀಯ
| genre = ಸುದ್ದಿಜಾಲ, ಡಿಜಿಟಲ್ ಮಾಧ್ಯಮ, ಪ್ರಾದೇಶಿಕ ಪತ್ರಿಕೋದ್ಯಮ
| website = https://belagavivaradi.com/
}}
'''ಸತೀಶ್ ಬಿ ಗುಡಗೆನಟ್ಟಿ''' ಅವರು [[ಪತ್ರಕರ್ತ]]ರು ಮತ್ತು ಮಾಧ್ಯಮ ಸಂಸ್ಥಾಪಕರಾಗಿದ್ದಾರೆ.<ref>{{cite news |title=Receives cultural recognition for Kannada News Today |url=https://timesofindia.indiatimes.com/entertainment/kannada-news-todays-satish-raj-goravigere-receives-prestigious-regional-news-award/articleshow/122128326.cms |work=The Times of India |date=28 June 2025 |access-date=29 June 2025}}</ref><ref>{{cite news |title=Satish Clarifies Plans for TV Channel Launch, Eyes Republic Day 2026 |url=https://mid-day.com/buzzfeed/article/satish-raj-goravigere-clarifies-plans-for-tv-channel-launch-eyes-republic-day-2026-6432 |work=Mid-Day |date=28 June 2025 |access-date=29 June 2025}}</ref> ಅವರು [[ಕರ್ನಾಟಕ]]ದ [[ಬೆಳಗಾವಿ]] ಮೂಲದವರು. '''ಬೆಳಗಾವಿ ವರದಿ''' ಮತ್ತು '''ಸಾಕ್ಷಿ ಪ್ರಭಾ''' ದಿನ ಪತ್ರಿಕೆಗಳ ಸ್ಥಾಪಕರೂ ಹೌದು.
<ref>{{cite web |title=ಬೆಳಗಾವಿ ಕನ್ನಡ ನ್ಯೂಸ್ ಟುಡೇ ಹಿರಿಯ ಸಂಪಾದಕರಾಗಿ ಸತೀಶ್ ಬಿ ಗುಡಗೆನಟ್ಟಿ ನೇಮಕ |url=https://tv3kannada.com/25878-2/ |website=TV3 Kannada |date=2025-06-22 |access-date=2025-06-29}}</ref>
2018ರ [[ಕರ್ನಾಟಕ]] ವಿಧಾನಸಭಾ [[ಚುನಾವಣೆ]]ಯಲ್ಲಿ ಅವರು ಬೆಳಗಾವಿ ಗ್ರಾಮೀಣದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.<ref>{{cite web |title=CANDIDATE WISE VOTES DETAILS |url=https://ceo.karnataka.gov.in/uploads/89251642660564.pdf |website=CEO Karnataka |date=2025-06-22 |access-date=2025-06-29}}</ref>
<ref>{{cite web |title=Election - Poll Phases |url=https://electionsdata.ndtv.com/assembly/2018/may/candidate/candidate.html |website=NDTV Elections |date=2018-05-01 |access-date=2025-06-29}}</ref> 2025ರಲ್ಲಿ ಅವರು [[ಕನ್ನಡ ನ್ಯೂಸ್ ಟುಡೇ]] ಡಿಜಿಟಲ್ ಮಾಧ್ಯಮದ ಹಿರಿಯ ಸಂಪಾದಕರಾಗಿ ಸೇರಿದ್ದಾರೆ.<ref>{{cite web |title=Satish Expands Editorial Team at Kannada News Today |url=https://www.apnnews.com/satish-raj-goravigere-expands-editorial-team-at-kannada-news-today/ |website=APN News |date=2025-06-23 |access-date=2025-06-29}}</ref> <ref>{{cite web |title=Editorial Reshaping at Kannada News Today Marks Focus on Regional Depth |url=https://timesnib.com/karnataka-news/editorial-reshaping-at-kannada-news-today-marks-focus-on-regional-depth/ |website=Timesnib |date=2025-06-22 |access-date=2025-06-29}}</ref>
ಗುಡಗೆನಟ್ಟಿ ಅವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ.<ref>{{cite news |title=ಸಮಾಜದ ಬೆಳವಣಿಗೆಯ ಜವಾಬ್ದಾರಿ ಹೊತ್ತ ಪ್ರತಿಯೊಬ್ಬರೂ ಪತ್ರಕರ್ತರು: ಬಿ. ನಾರಾಯಣ |url=https://pragativahini.com/journalist-day-celebration-kju-belagavi/ |work=Pragati Vahini |date=11 July 2022 |access-date=29 June 2025}}</ref>
[[ಮಾಧ್ಯಮ]] ಕ್ಷೇತ್ರದೊಂದಿಗೆ ರಾಜಕೀಯ ಹಾಗೂ ಸಮಾಜಸೇವೆಗೂ ಒತ್ತು ನೀಡಿದ ಸತೀಶ್ ಬಿ ಗುಡಗೆನಟ್ಟಿ,<ref>{{cite web |title=Satish Drives Editorial Growth at Kannada News Today |url=https://english.loktej.com/article/19406/satish-raj-goravigere-drives-editorial-growth-at-kannada-news-today |website=Loktej English |date=2025-06-22 |access-date=2025-06-29}}</ref> [[ಉತ್ತರ ಕರ್ನಾಟಕ]]ದ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಪ್ರಸ್ತುತಪಡಿಸಿರುವ ಪ್ರಾದೇಶಿಕ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.
==ಮೂಲಗಳು==
{{reflist}}
[[ವರ್ಗ:ಪತ್ರಕರ್ತರು]]
ku125uy199aqk4i8i3rn6nsd8ri2wph
ಸದಸ್ಯ:Ashik roshan/ನನ್ನ ಪ್ರಯೋಗಪುಟ
2
174927
1307682
2025-06-29T06:57:37Z
Ashik roshan
93863
aashik roshan swa parichaya
1307682
wikitext
text/x-wiki
ನಮಸ್ಕಾರ . ನನ್ನ ಸ್ವ ಪರಿಚಯವನ್ನು ಈ ರೀತಿಯಾಗಿ ತಿಳಿಸಿಪಡುವ ನನ್ನ ಹೆಸರು ಆಶಿಕ್ ರೋಷನ್ .ನಾನು ೦೨-೦೬-೨೦೦೬ ರಲ್ಲಿ ಕೇರಳದಲ್ಲಿ ಜನಿಸಿದೆ .ಆದರೆ ಚಿಕ್ಕವಯಸ್ಸಿನಿಂದಲೂ ಬೆಳೆದಿದ್ದೆಲ್ಲ ಕರ್ನಾಟಕದಲ್ಲಿರುವ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ .ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ.ಅಗಸ್ಟೀನ್ ಹಾಗೂ ರೋಸ್ ಮೇರಿಯವರು ನನಗೆ ಜನ್ಮ ನೀಡಿದ ಪೋಷಕರು .ನಮ್ಮ ತಂದೆಯವರು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ ಹಾಗು ನಮ್ಮ ತಾಯಿಯವರು ಸಹ ಇಲೆಕ್ಟ್ರಾನಿಕ್ ಸಿಟಿಯಲ್ಲಿಯೇ ಮೇಲ್ವಿಚಾರಕರಾಗಿ ವೃತ್ತಿಯನ್ನು ಸಲ್ಲಿಸುತ್ತಿದ್ದಾರೆ . ನಮ್ಮ ತಂದೆಯವರಿಗೆ ನನ್ನ ಅಣ್ಣನಿಗಿಂತಲೂ ನಾನೆಂದರೇನೇ ಬಲು ಪ್ರೀತಿ.ಏಕೆಂದರೆ ನಾನು ಯಾವಾಗಲಾದರೂ ಮುನಿಸುಕೊಂಡರೆ ಏನು ಇಷ್ಟವೆಂದು ಕೇಳುತ್ತಾರೆ ಇದನ್ನೇ ನನ್ನ ಅಣ್ಣ ಮಾಡಿದರೆ ಏನು ಕಷ್ಟ ಎನ್ನುತ್ತಾರೆ .ಆಗ ನನ್ನ ಮುಖದಲ್ಲಿ ಹಾಸ್ಯ ಮೂಡಿರುತ್ತದೆ.ಸಹಜವಾಗಿ ಕುಟುಂಬದಲ್ಲಿ ಹಿರಿಯವನಿಗಿಂತಲೂ ಕಿರಿಯವನಿಗೆ ಸ್ವಲ್ಪ ಹೆಚ್ಚಿನ ಭಾಗದ ಪ್ರೀತಿ ಲಭಿಸುತ್ತದೆ.ನನಗೆ ಮನೆಯಲ್ಲಿ ಮಾಡಲು ಕೆಲಸವಿಲ್ಲದಿದ್ದಾಗ ನನ್ನ ಮೊದಲ ಕೆಲಸವೇ ನಮ್ಮ ಅಣ್ಣನಿಗೆ ತಲೆನೋವು ತರಿಸುವುದು.ಅವನ ಬಗ್ಗೆ ಹೇಳುತ್ತಾ ಅವನ ಹೆಸರು ಮತ್ತು ವೃತ್ತಿ ಹೇಳುವುದೇ ಮರೆತೇ .ನಾನು ಹಿಂಜರಿದಾಗಲೆಲ್ಲ ಕೈ ಹಿಡಿದು ಮುನ್ನಡಿಸಿದ್ದ ನನ್ನ ಪ್ರೀತಿಯ ಸಹೋದರನಾದ ಅಣ್ಣನಾದ ಅಜಿಲ್ ರಾಬಿನ್ ಎಲೆಕ್ಟ್ರಾನಿಕ್ಸ್ ಅಲ್ಲಿ ಡಿಪ್ಲೋಮ ಮುಗಿಸಿ ಮನಪುರಂ ಫೈನಾನ್ಸ್ ಎಂಬ ಕಂಪನಿಯಲ್ಲಿ ಹೆಚ್ .ಆರ್ .ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ನನ್ನ ಬಾಲ್ಯ ವಯಸ್ಸಿನ ಮನರಂಜನೆಯೆಂದರೆ ಆಟ.ಆಟಗಳಲ್ಲಿ ನನಗಿಷ್ಟವೆಂದರೆ ಕಬ್ಬಡ್ಡಿ .ನಂತರ ನಾನು ಎಷ್ಟೇ ಬೇಡ ಅಂದರು ನನ್ನನ್ನು ಶ್ಯಾಮ್ಸ್ ಶಾಲೆಗೇ ಸೇರಿಸಿಬಿಟ್ಟರು.ಎಲ್.ಕೆ.ಜಿ.ಯಿಂದ ೧೦ನೆ ತರಗತಿಯವರೆಗೂ ಅಲ್ಲೇ ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದೆ.ಆ ಶಾಲೆಯಲ್ಲಿ ನನಗ್ಯಾರು ಗೆಳೆಯರು ಸಿಗದೇ ನನ್ನ ಜೀವನವೇ ಇಲ್ಲದಂತೆ ತುಂಬಾ ನಿರಾಸಕ್ತಿಗೊಂಡಿದ್ದೆ.ಆ ಕಿರುವಯಸ್ಸಿನಲ್ಲಿಯೇ ಬದುಕಿನ ಬಗ್ಗೆ ಜಿಗುಪ್ಸೆ ಮೂಡಿತ್ತು. ರಜೆಗಳು ಘೋಷಣೆ ಮಾಡಿದ ಮರುದಿನವೇ ನಮ್ಮ ಅಜ್ಜಿಯ ಮನೆಗೆ ತೆರಳುತ್ತಿದ್ದೆ.ಅಲ್ಲಿ ನಮ್ಮ ಅಜ್ಜಿಯ ಜೊತೆ ಆಟವಾಡುವುದೆಂದರೆ ನನಗೆ ಬಲು ಇಷ್ಟ.ನಂತರ ನಾರಾಯಣ ಕಾಲೇಜಿನಲ್ಲಿ ನನ್ನ ಪಿಯು ವಿಭಾಗವನ್ನು ಪೂರ್ಣಗೊಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡೆ.ಹ! ಈ ಕಾಲೇಜಿನಲ್ಲಿ ನನಗೆ ಸುಮಾ ಎಂಬ ಅಕ್ಕ ಪರಿಚಯವಾದಳು. ಆ ಅಕ್ಕ ಯಾವಾಗಲು ನನ್ನನ್ನು ತನ್ನ ಸ್ವಂತ ತಮ್ಮನಂತೆ ಕಾಣುತ್ತಿದ್ದರು.ನಾನು ಅವರನ್ನು ಅಷ್ಟೇ ಅಭಿಮಾನದಿಂದ ಕಾಣುತ್ತಿದ್ದೆ .ಒಮ್ಮೆ ನನಗೂ ಅಕ್ಕನಿಗೂ ಯಾವೊದೋ ಸಣ್ಣ ಕಾರಣದಿಂದ ನಮ್ಮಿಬ್ಬರ ನಡುವೆ ಜಗಳ ಮೂಡಿ ಬಂತು.ಆದರೆ ಆ ಕೋಪ ಹೆಚ್ಚು ಕಾಲ ಇರಲಿಲ್ಲ .ಬೀಳ್ಕೊಡುಗೆಯ ಸಮಾರಂಭದಿನ ಎಲ್ಲರು ತಮ್ಮ ತಮ್ಮ ಸ್ನೇಹಿತರೊಂದಿಗೆ ಇದ್ದರೆ ನಾನು ನನ್ನ ಅಚ್ಚುಮೆಚ್ಚ್ಚಿನ ಶಿಕ್ಷಕರೊಂದಿಗೆ ಮಾತನಾಡುತ್ತಿದ್ದೆ.ಪಿಯು ಕಾಲೇಜಿನಲ್ಲಿರಬೇಕಾದರೆ ಮನೆಯ ಅಂತರ ದೂರವಿದ್ದಿದ್ದರಿಂದ ನಾನು ಹಾಸ್ಟೆಲ್ ಗೆ ತೆರಳಿದೆ ಆಗ ಅರಿವಾಯಿತು ನನಗೆ ಅನ್ನದ ಬೆಲೆ ಅಲ್ಲಿವರೆಗೂ ಹೊಟ್ಟೆ ತುಂಬಿದಕ್ಷಣ ತಟ್ಟೆಯಲ್ಲಿ ಎಷ್ಟೇ ಊಟವಿದ್ದರೂ ಬಿಸಾಡುತ್ತಿದ್ದ ನಾನು ಹಾಸ್ಟೆಲಿನಲ್ಲಿ ಅನ್ನದ ಬೆಲೆ ತಿಳಿದು ಮಿತಿಯಷ್ಟು ಊಟ ಮಾತ್ರ ತಟ್ಟೆಗೆ ಬಡಿಸಿಕೊಳ್ಳುತ್ತೇನೆ ಹಾಗೂ ಅಂದಿನಿಂದ ಇಂದಿನವರೆಗೂ ಇಂದಿಗೂ ಅನ್ನವನ್ನು ಬಿಸಾಡಿದಾವನಲ್ಲ .ಅಷ್ಟು ಮಾತ್ರವಲ್ಲದೆ ಹಾಸ್ಟೆಲಿನಲ್ಲಿರಬೇಕಾದರೆ ಪೋಷಕರ ಬೆಲೆ,ಜೀವನವೆಂದರೇನು?,ಎಂಬುವುದನ್ನು ಕಲಿತಿದ್ದೇನೆ.ಮತ್ತು ಅಲ್ಲಿ ಪರಿಶುದ್ಧ ಮನಸುಳ್ಳ ಗೆಳೆಯರು ಸಿಕ್ಕಿದರು .ಹಾಸ್ಟೆಲು ಕಲಿಸಿಕೊಡುವುದೇ ಜೀವನ ಹೇಗೆಂದರೆ ಅಲ್ಲಿ ಹಣ ನೋಡುವುದಕ್ಕಿಂತ ಮನವನ್ನು ನೋಡುತ್ತಾರೆ ಅದರಲ್ಲೂ ನಾವು ಹುಡುಗರು ಸ್ನೇಹಾನಾ ಪ್ರೀತಿನ ಎಂಬ ಆಯ್ಕೆಯಿಟ್ಟರೆ ಖಂಡಿತವಾಗಿಯೂ ನಾವು ಸ್ನೇಹವನ್ನೇ ಆಯ್ಕೆಮಾಡುತ್ತೇವೆ.ಅಬ್ಬಾ ನನಗಂತೂ ಕೊನೆಯ ದಿನ ಅವರನ್ನು ಬಿಟ್ಟು ಬರಲು ಮನಸ್ಸೇ ಆಗಲಿಲ್ಲ .ಹಾಸ್ಟೆಲ್ ಜೀವನವೇ ಹಾಗೆ ಹೋಗುವಾಗ ಬೇಡ ಅನಿಸುತ್ತೆ ಬಿಡುವಾಗ ಬೇಕು ಅನಿಸುತ್ತೆ .ಅದೆಷ್ಟೋ ಬಾರಿ ಹಾಸ್ಟೆಲಿನ ಆವರಣವನ್ನು ಹಾರಿ ಹೊರಗೆ ಬಿರಿಯಾನಿ ತಿಂದ ದಿನಗಳು,ಕೊಠಡಿಯಲ್ಲೇ ಕಬಾಬನ್ನು ಮಾಡಿದ ಕ್ಷಣಗಳು, ಪರೀಕ್ಷೆ ಹಿಂದಿನ ದಿನ ಟಾಪ್ಪರ್ ಬಳಿ ಹೇಳಿಸಿಕೊಂಡದ್ದು ,ನಿಜ ಅಲ್ವ ವಾರಗಳ ಕಾಲ ಮಾಡಿದ ಅಧ್ಯಾಯ ದಿನದ ಹಿಂದೆ ನನ್ನ ಗೆಳೆಯ ಅರ್ಥಮಾಡಿಕೊಳ್ಳುವಂತೆ ಹೇಳಿಕೊಡುತ್ತಿದ್ದ.ಯಾರೋ ತಪ್ಪು ಮಾಡಿದರೆ ಅವನಿಗೋಸ್ಕರ ನಮ್ಮ ಮೇಲೆ ಹೊದಿಸಿಕೊಂಡ ಮಾತುಗಳು ನೆನಪಿಸಿಕೊಂಡರೇನೇ ಕಣ್ಣಲ್ಲಿ ತುದಿನೀರು ಕಾದಿರುತ್ತೆ.ನಂತರ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿಕೊಂಡೆ.ಖುಷಿಯ ವಿಷಯವೇನೆಂದರೆ ಈ ಬಾರಿ ನನ್ನ ಗೆಳೆಯ ನಾನು ಒಂದೇ ಕಾಲೇಜಿಗೆ ಅದರಲ್ಲೂ ಒಂದೇ ತರಗತಿಗೆ ಸೇರಿಕೊಂಡಿದ್ದೇವೆ.ಏನೇ ಆದರೂ ನಮ್ಮ ಸುತ್ತಮುತ್ತ ಎಷ್ಟೇ ಜನ ಇದ್ದರು ನಮಗೆ ತಿಳಿದಿರುವ ಒಬ್ಬ ಸ್ನೇಹಿತ ಪಕ್ಕದಲ್ಲಿದ್ದರೆ ಜಗತ್ತೇ ಜೊತೆಯಿದೆ ಎಂಬ ಭಾವನೆ ಸಿಗುತ್ತದೆ.ಈ ಭಾವನೆ ನಮ್ಮ ಹತ್ತಿರದ ಸ್ನೇಹಿತನೊಬ್ಬ ಬಳಿ ಇದ್ದಾಗ ಮಾತ್ರ ದೊರಕುತ್ತದೆ.ಕ್ರೈಸ್ಟ್ ಸಹ ಮಾಡಲೆರಡಿನ ಶಾಲೆಗಳಂತೆಯೇ ಇರುತ್ತದೆ ಎಂದುಕೊಂಡೆ.ಆದರೆ ಆ ನನ್ನ ಮಾತು ತಪ್ಪಾಗಿತ್ತು.ನನಗೆ ಎಲ್ಲಿ ಬಹಳಷ್ಟು ಸಹೋದರ ಸಹೋದರಿಯರು ಪರಿಚಯವಾದರು ನನ್ನ ಜೀವನದಿಂದ ಜಿಗುಪ್ಸೆ ಎಂಬ ಪದವನ್ನು ಕಿತ್ತೆಸೆಯಬೇಕೆನಿಸಿತು.ಎಲ್ಲಿ ನನಗೆ ತಂಗಿ ಪರಿಚಯವಾದಳು.ನನಗೆ ನನ್ನ ತಂಗಿಯೆಂದರೆ ಬಲು ಗೌರವ,ಅಭಿಮಾನ ಹಾಗೂ ನನಗೆ ಸ್ವಂತ ತಂಗಿಯಿದ್ದರೂ ಅಷ್ಟು ಪ್ರೀತಿಯನ್ನು ಅವಳಿಗೆ ತೋರಿಯಿಸುತ್ತಿರಲಿಲ್ಲವೇನೋ ಎಂಬುದು ನನ್ನ ಅಭಿಪ್ರಾಯ .ಈ ಕಾಲೇಜಿಗೆ ಸೇರಿದ ನಂತರವೇ ನನಗೆ ಕ್ರೀಡೆಯಲ್ಲಿ ಆಸಕ್ತಿ ಮೂಡಿತು.ಗಣಿತ ವಿಷಯ ನನಗೆ ಅತ್ಯುತ್ತ ಪ್ರಿಯಕರವಾದದ್ದು.ಸಿನಿಮಾ ನೋಡುವುದು ,ಹಾಡು ಕೇಳುವುದು , ನನ್ನ ಹವ್ಯಾಸಗಳು. ಧನ್ಯವಾದಗಳು
glzv6fnjowcup09fy33nnr0q3rblld3
1307683
1307682
2025-06-29T07:00:16Z
Ashik roshan
93863
aashik roshan
1307683
wikitext
text/x-wiki
ನಮಸ್ಕಾರ . ನನ್ನ ಸ್ವ ಪರಿಚಯವನ್ನು ಈ ರೀತಿಯಾಗಿ ತಿಳಿಸಿಪಡುವ ನನ್ನ ಹೆಸರು ಆಶಿಕ್ ರೋಷನ್ .ನಾನು ೦೨-೦೬-೨೦೦೬ ರಲ್ಲಿ ಕೇರಳದಲ್ಲಿ ಜನಿಸಿದೆ .ಆದರೆ ಚಿಕ್ಕವಯಸ್ಸಿನಿಂದಲೂ ಬೆಳೆದಿದ್ದೆಲ್ಲ ಕರ್ನಾಟಕದಲ್ಲಿರುವ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ .ಪ್ರಸ್ತುತ ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೇನೆ.ಅಗಸ್ಟೀನ್ ಹಾಗೂ ರೋಸ್ ಮೇರಿಯವರು ನನಗೆ ಜನ್ಮ ನೀಡಿದ ಪೋಷಕರು .ನಮ್ಮ ತಂದೆಯವರು ಇಲೆಕ್ಟ್ರಾನಿಕ್ ಸಿಟಿಯಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ ಹಾಗು ನಮ್ಮ ತಾಯಿಯವರು ಸಹ ಇಲೆಕ್ಟ್ರಾನಿಕ್ ಸಿಟಿಯಲ್ಲಿಯೇ ಮೇಲ್ವಿಚಾರಕರಾಗಿ ವೃತ್ತಿಯನ್ನು ಸಲ್ಲಿಸುತ್ತಿದ್ದಾರೆ . ನಮ್ಮ ತಂದೆಯವರಿಗೆ ನನ್ನ ಅಣ್ಣನಿಗಿಂತಲೂ ನಾನೆಂದರೇನೇ ಬಲು ಪ್ರೀತಿ.ಏಕೆಂದರೆ ನಾನು ಯಾವಾಗಲಾದರೂ ಮುನಿಸುಕೊಂಡರೆ ಏನು ಇಷ್ಟವೆಂದು ಕೇಳುತ್ತಾರೆ ಇದನ್ನೇ ನನ್ನ ಅಣ್ಣ ಮಾಡಿದರೆ ಏನು ಕಷ್ಟ ಎನ್ನುತ್ತಾರೆ .ಆಗ ನನ್ನ ಮುಖದಲ್ಲಿ ಹಾಸ್ಯ ಮೂಡಿರುತ್ತದೆ.ಸಹಜವಾಗಿ ಕುಟುಂಬದಲ್ಲಿ ಹಿರಿಯವನಿಗಿಂತಲೂ ಕಿರಿಯವನಿಗೆ ಸ್ವಲ್ಪ ಹೆಚ್ಚಿನ ಭಾಗದ ಪ್ರೀತಿ ಲಭಿಸುತ್ತದೆ.ನನಗೆ ಮನೆಯಲ್ಲಿ ಮಾಡಲು ಕೆಲಸವಿಲ್ಲದಿದ್ದಾಗ ನನ್ನ ಮೊದಲ ಕೆಲಸವೇ ನಮ್ಮ ಅಣ್ಣನಿಗೆ ತಲೆನೋವು ತರಿಸುವುದು.ಅವನ ಬಗ್ಗೆ ಹೇಳುತ್ತಾ ಅವನ ಹೆಸರು ಮತ್ತು ವೃತ್ತಿ ಹೇಳುವುದೇ ಮರೆತೇ .ನಾನು ಹಿಂಜರಿದಾಗಲೆಲ್ಲ ಕೈ ಹಿಡಿದು ಮುನ್ನಡಿಸಿದ್ದ ನನ್ನ ಪ್ರೀತಿಯ ಸಹೋದರನಾದ ಅಣ್ಣನಾದ ಅಜಿಲ್ ರಾಬಿನ್ ಎಲೆಕ್ಟ್ರಾನಿಕ್ಸ್ ಅಲ್ಲಿ ಡಿಪ್ಲೋಮ ಮುಗಿಸಿ ಮನಪುರಂ ಫೈನಾನ್ಸ್ ಎಂಬ ಕಂಪನಿಯಲ್ಲಿ ಹೆಚ್ .ಆರ್ .ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ನನ್ನ ಬಾಲ್ಯ ವಯಸ್ಸಿನ ಮನರಂಜನೆಯೆಂದರೆ ಆಟ.ಆಟಗಳಲ್ಲಿ ನನಗಿಷ್ಟವೆಂದರೆ ಕಬ್ಬಡ್ಡಿ .ನಂತರ ನಾನು ಎಷ್ಟೇ ಬೇಡ ಅಂದರು ನನ್ನನ್ನು ಶ್ಯಾಮ್ಸ್ ಶಾಲೆಗೇ ಸೇರಿಸಿಬಿಟ್ಟರು.ಎಲ್.ಕೆ.ಜಿ.ಯಿಂದ ೧೦ನೆ ತರಗತಿಯವರೆಗೂ ಅಲ್ಲೇ ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದೆ.ಆ ಶಾಲೆಯಲ್ಲಿ ನನಗ್ಯಾರು ಗೆಳೆಯರು ಸಿಗದೇ ನನ್ನ ಜೀವನವೇ ಇಲ್ಲದಂತೆ ತುಂಬಾ ನಿರಾಸಕ್ತಿಗೊಂಡಿದ್ದೆ.ಆ ಕಿರುವಯಸ್ಸಿನಲ್ಲಿಯೇ ಬದುಕಿನ ಬಗ್ಗೆ ಜಿಗುಪ್ಸೆ ಮೂಡಿತ್ತು. ರಜೆಗಳು ಘೋಷಣೆ ಮಾಡಿದ ಮರುದಿನವೇ ನಮ್ಮ ಅಜ್ಜಿಯ ಮನೆಗೆ ತೆರಳುತ್ತಿದ್ದೆ.ಅಲ್ಲಿ ನಮ್ಮ ಅಜ್ಜಿಯ ಜೊತೆ ಆಟವಾಡುವುದೆಂದರೆ ನನಗೆ ಬಲು ಇಷ್ಟ.ನಂತರ ನಾರಾಯಣ ಕಾಲೇಜಿನಲ್ಲಿ ನನ್ನ ಪಿಯು ವಿಭಾಗವನ್ನು ಪೂರ್ಣಗೊಳಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಗೊಂಡೆ.ಹ! ಈ ಕಾಲೇಜಿನಲ್ಲಿ ನನಗೆ ಸುಮಾ ಎಂಬ ಅಕ್ಕ ಪರಿಚಯವಾದಳು. ಆ ಅಕ್ಕ ಯಾವಾಗಲು ನನ್ನನ್ನು ತನ್ನ ಸ್ವಂತ ತಮ್ಮನಂತೆ ಕಾಣುತ್ತಿದ್ದರು.ನಾನು ಅವರನ್ನು ಅಷ್ಟೇ ಅಭಿಮಾನದಿಂದ ಕಾಣುತ್ತಿದ್ದೆ .ಒಮ್ಮೆ ನನಗೂ ಅಕ್ಕನಿಗೂ ಯಾವೊದೋ ಸಣ್ಣ ಕಾರಣದಿಂದ ನಮ್ಮಿಬ್ಬರ ನಡುವೆ ಜಗಳ ಮೂಡಿ ಬಂತು.ಆದರೆ ಆ ಕೋಪ ಹೆಚ್ಚು ಕಾಲ ಇರಲಿಲ್ಲ .ಬೀಳ್ಕೊಡುಗೆಯ ಸಮಾರಂಭದಿನ ಎಲ್ಲರು ತಮ್ಮ ತಮ್ಮ ಸ್ನೇಹಿತರೊಂದಿಗೆ ಇದ್ದರೆ ನಾನು ನನ್ನ ಅಚ್ಚುಮೆಚ್ಚ್ಚಿನ ಶಿಕ್ಷಕರೊಂದಿಗೆ ಮಾತನಾಡುತ್ತಿದ್ದೆ.ಪಿಯು ಕಾಲೇಜಿನಲ್ಲಿರಬೇಕಾದರೆ ಮನೆಯ ಅಂತರ ದೂರವಿದ್ದಿದ್ದರಿಂದ ನಾನು ಹಾಸ್ಟೆಲ್ ಗೆ ತೆರಳಿದೆ ಆಗ ಅರಿವಾಯಿತು ನನಗೆ ಅನ್ನದ ಬೆಲೆ ಅಲ್ಲಿವರೆಗೂ ಹೊಟ್ಟೆ ತುಂಬಿದಕ್ಷಣ ತಟ್ಟೆಯಲ್ಲಿ ಎಷ್ಟೇ ಊಟವಿದ್ದರೂ ಬಿಸಾಡುತ್ತಿದ್ದ ನಾನು ಹಾಸ್ಟೆಲಿನಲ್ಲಿ ಅನ್ನದ ಬೆಲೆ ತಿಳಿದು ಮಿತಿಯಷ್ಟು ಊಟ ಮಾತ್ರ ತಟ್ಟೆಗೆ ಬಡಿಸಿಕೊಳ್ಳುತ್ತೇನೆ ಹಾಗೂ ಅಂದಿನಿಂದ ಇಂದಿನವರೆಗೂ ಇಂದಿಗೂ ಅನ್ನವನ್ನು ಬಿಸಾಡಿದಾವನಲ್ಲ .ಅಷ್ಟು ಮಾತ್ರವಲ್ಲದೆ ಹಾಸ್ಟೆಲಿನಲ್ಲಿರಬೇಕಾದರೆ ಪೋಷಕರ ಬೆಲೆ,ಜೀವನವೆಂದರೇನು?,ಎಂಬುವುದನ್ನು ಕಲಿತಿದ್ದೇನೆ.ಮತ್ತು ಅಲ್ಲಿ ಪರಿಶುದ್ಧ ಮನಸುಳ್ಳ ಗೆಳೆಯರು ಸಿಕ್ಕಿದರು .ಹಾಸ್ಟೆಲು ಕಲಿಸಿಕೊಡುವುದೇ ಜೀವನ ಹೇಗೆಂದರೆ ಅಲ್ಲಿ ಹಣ ನೋಡುವುದಕ್ಕಿಂತ ಮನವನ್ನು ನೋಡುತ್ತಾರೆ ಅದರಲ್ಲೂ ನಾವು ಹುಡುಗರು ಸ್ನೇಹಾನಾ ಪ್ರೀತಿನ ಎಂಬ ಆಯ್ಕೆಯಿಟ್ಟರೆ ಖಂಡಿತವಾಗಿಯೂ ನಾವು ಸ್ನೇಹವನ್ನೇ ಆಯ್ಕೆಮಾಡುತ್ತೇವೆ.ಅಬ್ಬಾ ನನಗಂತೂ ಕೊನೆಯ ದಿನ ಅವರನ್ನು ಬಿಟ್ಟು ಬರಲು ಮನಸ್ಸೇ ಆಗಲಿಲ್ಲ .ಹಾಸ್ಟೆಲ್ ಜೀವನವೇ ಹಾಗೆ ಹೋಗುವಾಗ ಬೇಡ ಅನಿಸುತ್ತೆ ಬಿಡುವಾಗ ಬೇಕು ಅನಿಸುತ್ತೆ .ಅದೆಷ್ಟೋ ಬಾರಿ ಹಾಸ್ಟೆಲಿನ ಆವರಣವನ್ನು ಹಾರಿ ಹೊರಗೆ ಬಿರಿಯಾನಿ ತಿಂದ ದಿನಗಳು,ಕೊಠಡಿಯಲ್ಲೇ ಕಬಾಬನ್ನು ಮಾಡಿದ ಕ್ಷಣಗಳು, ಪರೀಕ್ಷೆ ಹಿಂದಿನ ದಿನ ಟಾಪ್ಪರ್ ಬಳಿ ಹೇಳಿಸಿಕೊಂಡದ್ದು ,ನಿಜ ಅಲ್ವ ವಾರಗಳ ಕಾಲ ಮಾಡಿದ ಅಧ್ಯಾಯ ದಿನದ ಹಿಂದೆ ನನ್ನ ಗೆಳೆಯ ಅರ್ಥಮಾಡಿಕೊಳ್ಳುವಂತೆ ಹೇಳಿಕೊಡುತ್ತಿದ್ದ.ಯಾರೋ ತಪ್ಪು ಮಾಡಿದರೆ ಅವನಿಗೋಸ್ಕರ ನಮ್ಮ ಮೇಲೆ ಹೊದಿಸಿಕೊಂಡ ಮಾತುಗಳು ನೆನಪಿಸಿಕೊಂಡರೇನೇ ಕಣ್ಣಲ್ಲಿ ತುದಿನೀರು ಕಾದಿರುತ್ತೆ.ನಂತರ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿಕೊಂಡೆ.ಖುಷಿಯ ವಿಷಯವೇನೆಂದರೆ ಈ ಬಾರಿ ನನ್ನ ಗೆಳೆಯ ನಾನು ಒಂದೇ ಕಾಲೇಜಿಗೆ ಅದರಲ್ಲೂ ಒಂದೇ ತರಗತಿಗೆ ಸೇರಿಕೊಂಡಿದ್ದೇವೆ.ಏನೇ ಆದರೂ ನಮ್ಮ ಸುತ್ತಮುತ್ತ ಎಷ್ಟೇ ಜನ ಇದ್ದರು ನಮಗೆ ತಿಳಿದಿರುವ ಒಬ್ಬ ಸ್ನೇಹಿತ ಪಕ್ಕದಲ್ಲಿದ್ದರೆ ಜಗತ್ತೇ ಜೊತೆಯಿದೆ ಎಂಬ ಭಾವನೆ ಸಿಗುತ್ತದೆ.ಈ ಭಾವನೆ ನಮ್ಮ ಹತ್ತಿರದ ಸ್ನೇಹಿತನೊಬ್ಬ ಬಳಿ ಇದ್ದಾಗ ಮಾತ್ರ ದೊರಕುತ್ತದೆ.ಕ್ರೈಸ್ಟ್ ಸಹ ಮಾಡಲೆರಡಿನ ಶಾಲೆಗಳಂತೆಯೇ ಇರುತ್ತದೆ ಎಂದುಕೊಂಡೆ.ಆದರೆ ಆ ನನ್ನ ಮಾತು ತಪ್ಪಾಗಿತ್ತು.ನನಗೆ ಎಲ್ಲಿ ಬಹಳಷ್ಟು ಸಹೋದರ ಸಹೋದರಿಯರು ಪರಿಚಯವಾದರು ನನ್ನ ಜೀವನದಿಂದ ಜಿಗುಪ್ಸೆ ಎಂಬ ಪದವನ್ನು ಕಿತ್ತೆಸೆಯಬೇಕೆನಿಸಿತು.ಎಲ್ಲಿ ನನಗೆ ತಂಗಿ ಪರಿಚಯವಾದಳು.ನನಗೆ ನನ್ನ ತಂಗಿಯೆಂದರೆ ಬಲು ಗೌರವ,ಅಭಿಮಾನ ಹಾಗೂ ನನಗೆ ಸ್ವಂತ ತಂಗಿಯಿದ್ದರೂ ಅಷ್ಟು ಪ್ರೀತಿಯನ್ನು ಅವಳಿಗೆ ತೋರಿಸುತ್ತಿರಲಿಲ್ಲವೇನೋ ಎಂಬುದು ನನ್ನ ಅಭಿಪ್ರಾಯ .ಈ ಕಾಲೇಜಿಗೆ ಸೇರಿದ ನಂತರವೇ ನನಗೆ ಕ್ರೀಡೆಯಲ್ಲಿ ಆಸಕ್ತಿ ಮೂಡಿತು.ಗಣಿತ ವಿಷಯ ನನಗೆ ಅತ್ಯುತ್ತ ಪ್ರಿಯಕರವಾದದ್ದು.ಸಿನಿಮಾ ನೋಡುವುದು ,ಹಾಡು ಕೇಳುವುದು , ನನ್ನ ಹವ್ಯಾಸಗಳು. ಧನ್ಯವಾದಗಳು
17z20badr4yz1asne110vkgw3kt9xhg
ಸದಸ್ಯ:Prerana b v/ನನ್ನ ಪ್ರಯೋಗಪುಟ
2
174928
1307687
2025-06-29T07:12:54Z
Prerana b v
93867
ಹೊಸ ಪುಟ: ನನ್ನ ಹೆಸರು ಪ್ರೇರಣಾ ಬಿ.ವಿದ್ಯಾಂಜನ್. ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದು. ನನ್ನ ತಂದೆಯಾ ಹೆಸರು ಆಂಜನಪ್ಪ ಬಿ.ಹೆಚ್ ಮತ್ತು ತಾಯಿ ವಸುಂಧರಾ ಬಿ.ಸಿ ಇವರಿಬ್ಬರು ಸಮಾಜಶಾಸ್ತ್ರ ವಿಷಯದಲ್ಲಿ ಡಾಕ್ಟ...
1307687
wikitext
text/x-wiki
ನನ್ನ ಹೆಸರು ಪ್ರೇರಣಾ ಬಿ.ವಿದ್ಯಾಂಜನ್. ನಾನು ಶಿವಮೊಗ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದು. ನನ್ನ ತಂದೆಯಾ ಹೆಸರು ಆಂಜನಪ್ಪ ಬಿ.ಹೆಚ್ ಮತ್ತು ತಾಯಿ ವಸುಂಧರಾ ಬಿ.ಸಿ ಇವರಿಬ್ಬರು ಸಮಾಜಶಾಸ್ತ್ರ ವಿಷಯದಲ್ಲಿ ಡಾಕ್ಟ್ರೇಟ್ ಪದವಿ ಪಡೆದಿದ್ದಾರೆ . ನನ್ನ ತಂದೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ನನ್ನ ತಾಯಿ ಅತಿಥಿ ಉಪನ್ಯಾಸಾಕಿಯಾಗಿ ರಾಷ್ಟ್ರೀಯ ಶಿಕ್ಷಣ ಸಮಸ್ಥೆಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ನನ್ನ ತಂದೆ ತಾಯಿಗೆ ನಾನು ಎರಡನೇ ಮಗು ಎಂದರೆ ನನಗೆ ಒಬ್ಬ ಅಣ್ಣ ಇದ್ದಾರೆ. ನನ್ನ ಅಣ್ನನ ಹೆಸರು ಧನುಷ್ ಬಿ. ವಿದ್ಯಾಂಜನ್ ಅವರು ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸುವ ಹಂತದಲ್ಲಿ ಇದ್ದಾರೆ. ಇದು ನನ್ನ ಕುಟುಂಬದ ಪರಿಚಯ. ನನ್ನ ಹೆಸರಿನ ಅರ್ಥ ಸ್ಫೂರ್ತಿ. ವಿದ್ಯಾಂಜನ್ ಎನ್ನುವ ಉಪನಾಮ ನನ್ನ ತಾಯಿ ತಂದೆ ಹೆಸರುಗಳಾದ ವಿದ್ಯಾ ಹಾಗು ಆಂಜನ್ ಈ ಎರಡು ಹೆಸರುಗಳಿಂದ ಬಂದಿದೆ.
ನಾನು ಪ್ರಾರ್ಥಮಿಕ ಹಾಗು ಪ್ರೌಢ ಶಾಲೇಯ ವಿದ್ಯಭ್ಯಾಸವನ್ನು ಭದ್ರಾವತಿಯ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಪೂರ್ಣ ಪ್ರಜ್ಞಾ ಎಜುಕೇಶನ್ ಸೆಂಟರ್ನಲ್ಲಿ ಮುಗಿಸಿದ್ದೇನೆ. ಪ್ರಾರ್ಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕನ್ನಡದಲ್ಲಿ ವಿಷಯದಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದ್ದಿದ್ದರಿಂದ ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಹಾಯವಾಯಿತು. ನಮ್ಮ ಶಾಲೆಯಲ್ಲಿ ನಡೆಸುತ್ತಿದ್ದ ವಾಚನ ಸ್ಪರ್ಧೆಯಲ್ಲಿ ಒಂದನೇ ತರಗತಿ ಇಂದ ಪ್ರಥಮ ಸ್ಥಾನಗಳಿಸುತಿದ್ದೆ ಇದನ್ನು ನೋಡಿದ ನನ್ನ ಕನ್ನಡ ಶಿಕ್ಷಕಿ ನನಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುತಿದ್ದರು. ಆಗಿಂದಲೇ ನಾನು ಸಾಂಸ್ಕೃತಿಕ ಸ್ಪರ್ಧೆಗಳು ಮತ್ತು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೆ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕನ್ನಡ ವ್ಯಾಕರಣ ಪುಸ್ತಕ ಬಹುಮಾನವಾಗಿ ಸಿಕ್ಕಿತ್ತು. ಆ ಪುಸ್ತಕದಲ್ಲಿದ್ದ ವ್ಯಾಕರಣದ ವಿಷಯಗಳಾದ ಸಂಧಿ-ಸಮಾಸ,ಅವ್ಯಯಗಳು, ಛಂದಸ್ಸು ಇತ್ಯಾದಿ ನನ್ನ ಉತ್ತಮ ಅಂಕಗಳಿಗೆ ಒಂದು ಕರಣವಾಗಿದೆ. ಮುಂದೆ ಇದು ನನ್ನ ೧೦ ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ೧೨೫ ಅಂಕಗಳಿಗೆ ೧೨೧ ಅಂಕಗಳನ್ನು ಪಡೆದಿರುತ್ತೇನೆ ಇದಕ್ಕೆ ನನ್ನ ಶಾಲೆಯ ಶಿಕ್ಷಕರು ಮಾಡಿದ ಪಾಠ ಮತ್ತು ನನ್ನ ತಂದೆ ತಾಯಿ ಸಹೋದರನ ಸಹಕಾರವೇ ಕಾರಣ. ನನ್ನ ಮುಂದಿನ ಪದವಿಪೂರ್ವ ವಿದ್ಯಾಭ್ಯಾಸವು ಶಿವಮೊಗ್ಗದ ಪೇಸ್ ಯು.ಎಂ.ಪಿ .ಯು ಕಾಲೇಜುನಲ್ಲಿ ಮುಗಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ೧೦೦ ಅಂಕಗಳಿಗೆ ಕನ್ನಡ ವಿಷಯದಲ್ಲಿ ೯೯ ಅಂಕಗಳಿಸಿ ಮತ್ತೊಮ್ಮೆ ನನ್ನ ಪೋಷಕರಿಗೆ ಹೆಮ್ಮೆ ಪಡುವಂತೆ ಮಾಡಿದ್ದೇನೆ.
ನಾನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಪಡೆಯಲು ಇಚ್ಛಿಸಿ ಬಿ.ಯಸ್.ಸಿ ವಿಷಯದಲ್ಲಿ ಅಧ್ಯಯನಕ್ಕೆ ರಸಾಯನಾಶಾಸ್ತ್ರ ಮತ್ತು ಪ್ರಾಣಿಶಾಸ್ತ್ರವನ್ನು ತೆಗೆದುಕೊಂಡಿರುತ್ತೇನೆ. ಇದರ ಮಧ್ಯೆಯೂ ನನ್ನ ಮಾತೃ ಭಾಷೆಯಾದ ಕನ್ನಡದ ಕಡೆ ನನಗಿದ್ದ ಒಲವು ಮತ್ತು ಸೆಳೆತ ಕನ್ನಡವನ್ನು ನನ್ನ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುವಂತೆ ಪ್ರೋತ್ಸಹಿಸಿತು. ನಾನು ಮುಂದೆ ಯಾವುದೇ ಸ್ಥಾನಕ್ಕೆ ಹೋದರು ಸಹ ಕನ್ನಡವನ್ನು ಇಂದಿಗೂ ಮರೆಯುವುದಿಲ್ಲ. ಕನ್ನಡವನ್ನು ಕಲಿಸಿದ ನನ್ನ ತಾಯಿ ಮೊದಲ ಗುರು ಆಗಿರುವುದರಿಂದ ತಾಯಿಯಷ್ಟೇ ಪ್ರೀತಿ ಕನ್ನಡ ಭಾಷೆಯಾ ಮೇಲಿದೆ. ನನಗೆ ಭವಿಷ್ಯದಲ್ಲಿ ರಸಾಯನಶಾಸ್ತ್ರದ ವಿಷಯಕ್ಕೆ ಸಂಬಂಧ ಪಟ್ಟಂತೆ ವೈಜ್ಞಾನಿಕ ಸಂಶೋಧನೆ ಮಾಡುವ ಆಸಕ್ತಿ ಇದೆ. ನನ್ನ ಜೀವನವನ್ನು ಸುಂದರವಾಗಿ ಸೃಷ್ಠಿಸಿಕೊಂಡ ನಂತರವೂ ಸಹ ಕನ್ನಡಕ್ಕೆ ಒಂದು ಉತ್ತಮ ಸ್ಥಾನವನ್ನು ಸ್ಥಾನವನ್ನು ನನ್ನ ಉಸಿರಿರುವವರೆಗೂ ನೀಡುತ್ತೇನೆ. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದಾಗಿರುವ ಈ ಕನ್ನಡ ಭಾಷೆ ಇಂದಿಗೂ ನನ್ನ ಪ್ರೇಯ ಭಾಷೆಯಾಗಿರುತ್ತದೆ. ಒಟ್ಟಾರೆ ನನಗೆ ಕನ್ನಡದ ಮೇಲಿರುವ ಗೌರವ ಅಭಿಮಾನ ನಾನು ಇಂದಿಗೂ ಮರೆಯುವುದಿಲ್ಲ.
mt9j2um1wfxr4ui2utl59h3922au3an
ಸದಸ್ಯ:Ananya2411414/ನನ್ನ ಪ್ರಯೋಗಪುಟ
2
174929
1307688
2025-06-29T08:26:48Z
Ananya2411414
93917
ಹೊಸ ಪುಟ: ನನ್ನ ಸ್ವಪರಿಚಯ ಸಾಮಾನ್ಯವಾಗಿ, ಎಲ್ಲರು ತಮ್ಮ ಸ್ವಪರಿಚಯವನ್ನು ತಮ್ಮ ಹೆಸರಿನಿಂದ ಆರಂಭಿಸುತ್ತಾರೆ. ಆದರೆ, ನಾನೊಂದು ವಿಭಿನ್ನ ಪ್ರಯೋಗವನ್ನು ಮಾಡಲು ಪ್ರಯತ್ನಿಸುತ್ತೇನೆ. ಹುಟ್ಟಿದ್ದು ಮತ್ತು ಬೆಳೆದದ್ದು ಬೆಂಗ...
1307688
wikitext
text/x-wiki
ನನ್ನ ಸ್ವಪರಿಚಯ
ಸಾಮಾನ್ಯವಾಗಿ, ಎಲ್ಲರು ತಮ್ಮ ಸ್ವಪರಿಚಯವನ್ನು ತಮ್ಮ ಹೆಸರಿನಿಂದ ಆರಂಭಿಸುತ್ತಾರೆ. ಆದರೆ, ನಾನೊಂದು ವಿಭಿನ್ನ ಪ್ರಯೋಗವನ್ನು ಮಾಡಲು ಪ್ರಯತ್ನಿಸುತ್ತೇನೆ. ಹುಟ್ಟಿದ್ದು ಮತ್ತು ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ತಂದೆ ನರಸಿಂಹ ಮೂರ್ತಿ ಮತ್ತು ತಾಯಿ ಶುಭ ದಂಪತಿಗಳ ಮೊದಲನೆಯ ಮಗುವಾಗಿ ನಾನು ಜನಿಸಿದೆನು. ಮನೆಯ ಮೊದಲನೇ ಮಗುವಾಗಿ ಎಲ್ಲರ ಅಕ್ಕರೆಗೆ ಪಾತ್ರಳಾಗಿದ್ದ ನಾನು ಚಿಕ್ಕಂದಿನಿಂದಲೂ ಬಹಳ ಶಿಸ್ತುಬಧ್ಧವಾದ ಹುಡುಗಿ. ನನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ, ಸ್ವಯಂಪ್ರೇರಿತವಾಗಿ ಮಾಡುತಿದ್ದೆ. ಹೀಗೆ ಬೆಳೆಯುತ್ತಿದ್ದ ಹುಡುಗಿಯನ್ನು ತಂದೆ-ತಾಯಿಯವರು ರೋಮಾಶಾ ವಿದ್ಯಾನಿಕೇತನ ಎಂಬ ಮಾಂಟೆಸರಿ ಶಾಲೆಗೆ ಸೇರಿಸಿದರು. ಅಲ್ಲಿ ಮೂರು ವರ್ಷಗಳ ಕಾಲ ನರ್ಸರಿ ವಿದ್ಯಾಭ್ಯಾಸವನ್ನು ಪೂರೈಸಿದೆನು. ಮಾಂಟೆಸರಿ ವಿದ್ಯಾಭ್ಯಾಸವು ನನ್ನನ್ನು ದೈನಂದಿನ ಕೆಲಸಗಳಲ್ಲಿ ಪರಿಣಿತಗೊಳಿಸಿತು. ಅದೇ ಸಮಯದಲ್ಲಿ ನನ್ನ ತಮ್ಮ ಅನಂತನು ಜನಿಸಿದನು.
ತದನಂತರ, ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ, ಸಿಲಿಕಾನ್ ಸಿಟಿ ಶಾಲೆಯನ್ನು ಸೇರಿದೆನು. ಎರಡನೆಯ ತರಗತಿಯವರೆಗೆ ಅಲ್ಲಿ ಓದಿ, ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯ ವರೆಗಿನ ವ್ಯಾಸಂಗವನ್ನು ಶಾರದಾ ವಿದ್ಯಾನಿಕೇತನದಲ್ಲಿ ಮುಗಿಸಿದೆನು. ಹತ್ತನೆಯ ತರಗತಿಯಲ್ಲಿ ಒಳ್ಳೆಯ ಫಲಿತಾಶವನ್ನು ಪಡೆದ ನಾನು ವಿಜ್ಞಾನ ಕ್ಷೇತ್ರದಲ್ಲಿ ಓದು ಮುಂದುವರಿಸಬೇಕೆಂಬುದು ಎಲ್ಲರ ಆಸೆಯಾಗಿತ್ತು. ಆದರೆ, ವಾಣಿಜ್ಯ ಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ, ನಾನು ಅದೇ ದಾರಿಯಲ್ಲಿ ಮುಂದುವರೆದೆನು. ಎಲೆಚೇನಹಳ್ಳಿಯಲ್ಲಿರುವ ಟ್ರಾನ್ಸೆಂಡ್ ಪಿ. ಯು. ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿ. ಯು. ಸಿ. ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ೧೧ನೆ ರಾಂಕನ್ನು ಪಡೆದೆನು. ಈಗ, ನನ್ನ ಪದವಿ ವಿದ್ಯಾಭ್ಯಾಸವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದೇನೆ. ಮುಂದೆ, ವಾಣಿಜ್ಯ ಶಾಸ್ತ್ರದಲ್ಲೇ ಒಂದು ಕೆಲಸವನ್ನು ಕಂಡುಕೊಳ್ಳಲು ಆಶಿಸುತ್ತೇನೆ.
ಇಷ್ಟು ನನ್ನ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ. ಆದರೆ, ನನ್ನ ಜೀವನದ ಅತಿ ದೊಡ್ಡ ಭಾಗವೆಂದರೆ ನೃತ್ಯ, ನನ್ನ ಅಚ್ಚುಮೆಚ್ಚಿನ ಹವ್ಯಾಸ. ನಾನು ಎಂಟು ವರ್ಷದ ಹುಡುಗಿಯಾಗಿದ್ದಾಗ ನನ್ನ ತಾಯಿ ನನ್ನನು ಭರತನಾಟ್ಯ ತರಬೇತಿಗೆ ಸೇರಿಸಿದರು. ಕೇವಲ ಮನರಂಜನೆಗಾಗಿ ನೃತ್ಯವನ್ನು ಇಷ್ಟಪಡುತ್ತಿದ್ದ ನಾನು, ಭರತನಾಟ್ಯದ ಕಟ್ಟುನಿಟ್ಟಿನ, ಪರಿಶ್ರಮ ಭರಿತ ಅಭ್ಯಾಸವನ್ನು ಇಷ್ಟಪಡಲಿಲ್ಲ. ಹೇಗಾದರೂ ಮಾಡಿ ಅಭ್ಯಾಸವು ತಪ್ಪುವಂತೆ ಉಪಾಯ ಮಾಡುತ್ತಿದ್ದೆ. ಆದರೆ, ಕೆಲವು ವರ್ಷಗಳ ಅಭ್ಯಾಸದ ನಂತರ, ಭರತನಾಟ್ಯವನ್ನು ನಾನು ನಿಜವಾಗಿಯೂ ಪ್ರೀತಿಸಲಾರಂಭಿಸಿದೆ. ಭರತನಾಟ್ಯ ಕ್ಷೇತ್ರದ ಹಲವು ದಿಗ್ಗಜರ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಿದ ನಂತರ ನನ್ನಲ್ಲಿ ಹೊಸ ಉತ್ಸಾಹ ಹಾಗು ಪ್ರೇರಣೆ ಚಿಮ್ಮಿತು. ಇದೆ ಸಮಯದಲ್ಲಿ, ನನ್ನ ನೃತ್ಯಶಾಲೆಯಲ್ಲಿ ಹಲವು ಪ್ರದರ್ಶನಗಳನ್ನು ನೀಡುವ ಅವಕಾಶವೂ ಒದಗಿ ಬಂತು. ಜೊತೆಗೆ ವ್ಯಾಸಂಗವನ್ನು ಸಹ ಶಿಸ್ತಿನಿಂದ ಮುಂದುವರಿಸುತ್ತಿದ್ದೆ.
"ಪುಸ್ತಕಗಳು ಮನುಷ್ಯನ ಅತ್ಯುತ್ತಮ ಮಿತ್ರರು" ಎಂಬ ಆಂಗ್ಲ ಗಾದೆಯು ನನಗೆ ಅನ್ವಯಿಸುತ್ತದೆ. ಪುಷ್ಟಕಗಳೆಂದರೆ ನನಗೆ ಬಹಳ ಪ್ರೀತಿ. ವಿಶೇಷವಾಗಿ ಪೌರಾಣಿಕ ಕಥೆಗಳು ನನ್ನನು ಸೆಳೆಯುತ್ತವೆ. ಇಂದಿಗೂ ಪುಸ್ತಕವೊಂದನ್ನು ಓದುತ್ತ ಕುಳಿತರೆ ಮನಸ್ಸಿಗೆ ಅಪಾರ ನೆಮ್ಮದಿ ಉಂಟಾಗುತ್ತದೆ.
ನನ್ನ ತಾಯಿಯು ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು, ಅವರ ಕಾರಣದಿಂದಲೇ ನನ್ನಲ್ಲಿ ಸಂಗೀತದ ಪರ ಅಭಿರುಚಿ ಮೂಡಿತು. ನನ್ನ ನೃತ್ಯ ಅಭ್ಯಾಸಕ್ಕೆ ಸಂಗೀತ ಜ್ಞಾನವು ಅತ್ಯವಶ್ಯಕ. ನನ್ನ ತಾಯಿಯೇ ನನ್ನ ಮೊದಲ ಸಂಗೀತ ಗುರು. ಅವರ ಮಾರ್ಗದರ್ಶನದಲ್ಲಿ, ನನ್ನ ಪ್ರಪ್ರಥಮ ಅಭ್ಯಾಸವು ಚೆನ್ನಾಗಿ ಮೂಡಿಬಂತು. ಹೆಚ್ಚಿನ ತರಬೇತಿಗಾಗಿ, ಸಂಗೀತ ತರಗತಿಯನ್ನು ಇಬ್ಬರು ಗುರುಗಳ ಮುಖೇನ ಮುಂದುವರೆಸಿದೆ. ಇದರೊಂದಿಗೆ, ಭಕ್ತಿ ಗೀತೆ ಮತ್ತು ದೇವರ ನಾಮವನ್ನು ಸಹ ಇಷ್ಟ ಪಟ್ಟು ಹಾಡುತ್ತೇನೆ.
4463fu8avlls2g0l9cxiy7mqout54xc
ಸದಸ್ಯ:2440165lavanya/ನನ್ನ ಪ್ರಯೋಗಪುಟ
2
174930
1307689
2025-06-29T08:58:56Z
2440165lavanya
93903
ನನ್ನ ಪರಿಚಯ
1307689
wikitext
text/x-wiki
ನಮಸ್ಕಾರ ಎಲ್ಲರಿಗೆ,
ನನ್ನ ಹೆಸರু ಲಾವಣ್ಯ. ನಾನು ಇಂದು ನನ್ನ ಬಗ್ಗೆ ಪರಿಚಯಿಸಿಕೊಳ್ಳಲು ತುಂಬಾ ಸಂತೋಷವಾಗುತ್ತಿದೆ. ನಾನು ಬೆಂಗಳೂರಿನವಳು. ನಾನು ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ, ಜೆಪಿ ನಗರ 8ನೇ ಹಂತದ ಜಂಬೂಸಾವಾರಿ ದಿಣ್ಣೆ ಎಂಬ ಊರಿನಲ್ಲಿ ನಾನು ಜನಿಸಿ ಬೆಳೆದಿದ್ದೇನೆ.
ಈಗ ನಾನು ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ), ಬೆಂಗಳೂರು ಸೆಂಟ್ರಲ್ ಕ್ಯಾಂಪಸ್ನಲ್ಲಿ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್ ಮತ್ತು ಮೆಥಮೆಟಿಕ್ಸ್ )ಎಂಬ ಕೋರ್ಸ್ನ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಈ ಕಾಲೇಜಿನಲ್ಲಿ ಓದುವುದು ನನಗೆ ತುಂಬಾ ಇಷ್ಟ. ಇವತ್ತು ನಾನು ಹೇಮಹೆ ಇಂದ ಹೇಳಬಹುದು ನಾನು ಈ ಕಾಲೇಜಿನ ವಿದ್ಯಾರ್ಥಿನಿ ಎಂದು.
ಈ ಕಾಲೇಜಿಗೆ ಸೇರುವ ಮೊದಲು ನಾನು ನನ್ನ ಮೊದಲನೇ ಮತ್ತು ಎರಡನೇ ಪಿಯುಸಿ ಅನ್ನು ಲೊಯೋಲಾ ಕಾಂಪೊಸಿಟ್ ಪಿಯು ಕಾಲೇಜುನಲ್ಲಿ ಮುಗಿಸಿದೆ. ಅಲ್ಲಿ ನಾನು ಸೈನ್ಸ್ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ಎಂಬ ವಿಷಯ ಆಯ್ದುಕೊಂಡಿದ್ದೆ. ಭೌತಶಾಸ್ತ್ರ ಮತ್ತು ಜೀವಶಾಸ್ತ್ರ ನನಗೆ ಇಷ್ಟದ ವಿಷಯವಾಗಿತು.
ನಾನು ಮೊದಲ ನೇ ತರಗತಿಯಿಂದ ಹತ್ತನೇ ತರಗತಿವರೆಗೆ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಎಂಬ ಶಾಲೆಯಲ್ಲಿ ಓದಿದ್ದೆ. ಶಾಲಾ ದಿನಗಳಲ್ಲಿ ನನಗೆ ಸೈನ್ಸ್ ಮತ್ತು ಸೋಶಿಯಲ್ ನಲ್ಲಿಅತ್ಯಂತ ಇಷ್ಟದ ವಿಷಯಗಳು. ನಾನು ಹತ್ತನೇ ತರಗತಿಯಲ್ಲಿ 80% ಮತ್ತು ಪದಹನೇ ತರಗತಿಯಲ್ಲಿ 83% ಅಂಕ ಗಳಿಸಿದ್ದೆ.
ನನ್ನ ಕುಟುಂಬದಲ್ಲಿ 5 ಜನ ಇದ್ದಾರೆ. ನನ್ನ ತಂದೆಯ ಹೆಸರು ರಾಜ ಅವರು ಟೈಲರ್ ಅಂಗಡಿ ನಡೆಸುತ್ತಿದ್ದಾರೆ. ನನ್ನ ತಾಯಿಯ ಹೆಸರು ಶಾಂತಿ, ಅವರು ಮನೆತನ. ನನಗೆ ಇಬ್ಬರು ಸಹೋದರರು ಇದ್ದಾರೆ ಒಬ್ಬ ದೊಡ್ಡ ಅಕ್ಕ ಮತ್ತು ಒಬ್ಬ ಚಿಕ್ಕ ತಮ್ಮ. ನನ್ನ ಅಕ್ಕನ ಹೆಸರು ಚೈತನ್ಯ, ಅವರು ದಯಾನಂದ ಸಾಗರ್ ಯೂನಿವರ್ಸಿಟಿನಲ್ಲಿ ಇಂಜಿನಿಯರಿಂಗ್ನ ಕೊನೆಯ ವರ್ಷ ಓದುತ್ತಿದ್ದಾರೆ. ನನ್ನ ತಮ್ಮನ ಹೆಸರು ಗಿರೀಶ, ಅವರು ಲೊಯೋಲಾ ಕಾಲೇಜಿನಲ್ಲಿ 11ನೇ ತರಗತಿ ಓದುತ್ತಿದ್ದಾರೆ. ನಾನು ನನ್ನ ಮನೆಯ ಮಧ್ಯಮ ಮಗಳು .
ನಾನು ಒಬ್ಬ ಆಜ್ಞಾಕಾರಿ ಮತ್ತು ಹೆಚ್ಚು ಮಾತುಗಳಿಲ್ಲದ (ಇಂಟ್ರೋವರ್ಟ್) ಹುಡುಗಿ. ನನ್ನ ಕೆಲಸವನ್ನೆಲ್ಲಾ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ಯಾರಾದರೂ ಕೆಲಸ ಕೊಟ್ಟರೆ ನಾನು ನಿಷ್ಠೆಯಿಂದ ಮುಗಿಸುತ್ತೇನೆ. ನಾನು ಯಾರೊಂದಿಗಾದರೂ ಬೇಗನೆ ಮಿಶ್ರಣ ಆಗೋವುದಿಲ್ಲ, ಆದರೆ ಒಮ್ಮೆ ಸ್ನೇಹವಾದ್ಮೇಲೆ ನಾನು ತುಂಬಾ ಒಳ್ಳೆಯ ಗೆಳತಿಯೆನಿಸುತ್ತೇನೆ.
ನನಗೆ ಚಿತ್ರಕಲೆ (drawing) ತುಂಬಾ ಇಷ್ಟ. ಬಿಡುವು ಸಮಯದಲ್ಲಿ ಡ್ರಾಯಿಂಗ್ ಮಾಡೋದು ನನ್ನ ಹವ್ಯಾಸ. ಹಾಗೆಯೇ, ಹೊಸ ವಿಷಯಗಳನ್ನು ಕಲಿಯೋದು ನನಗೆ ತುಂಬಾ ಇಷ್ಟ. ಮುಖ್ಯವಾಗಿ ಟೆಕ್ನಾಲಜಿ ನಲ್ಲಿ ನನಗೆ ಆಸಕ್ತಿ ಇದೆ. ಅದೆ ಕಾರಣದಿಂದ ನಾನು ಕಂಪ್ಯೂಟರ್ ಸೈನ್ಸ್ ಆಯ್ಕೆ ಮಾಡಿಕೊಂಡೆ.
ನನಗೆ ನನ್ನ ಕುಟುಂಬದೊಂದಿಗೆ ಸಮಯ ಕಳೆಯೋದು ನನಗೆ ಇಷ್ಟ. ನನ್ನ ತಂದೆ-ತಾಯಿ ಮತ್ತು ಅಕ್ಕ-ತಮ್ಮನ ಪ್ರೋತ್ಸಾಹದಿಂದ ನಾನು ನನ್ನ ಗುರಿಗಳತ್ತ ಹೆಜ್ಜೆ ಇಡುತ್ತೇನೆ.
ಭವಿಷ್ಯದಲ್ಲಿ ನಾನು ಕಂಪ್ಯೂಟರ್ ಕ್ಷೇತ್ರದಲ್ಲಿ ಒಳ್ಳೆಯ ಉದ್ಯೋಗ ಪಡೆದು ನನ್ನ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಳ್ಳಬೇಕೆಂಬ ಕನಸು ಇಟ್ಟಿದ್ದೇನೆ. ನಾನು ಯಾವತ್ತೂ ಕಲಿಯೋದು ಮತ್ತು ಜನರೊಂದಿಗೆ ಉತ್ತಮವಾಗಿ ಬೇರಿಯುವುದು ಎಂಬುವುದು ನನ್ನ ಕನಸು.
ಇಷ್ಟು ತಿಳಿಸಾಲು ಅವಕಾಶ ಕೊಟ್ಟ್ದಕ್ಕಾಗಿ ಧನ್ಯವಾದಗಳು.
9o8edmhzt06gkw9qaa5n4gb6d821jpq
ಸದಸ್ಯ:2440169Sowmya
2
174931
1307690
2025-06-29T09:15:33Z
2440169Sowmya
93864
ಹೊಸ ಪುಟ: ಎಲಗು ನನ ನಮ್ಕಾ ರ ಾಗು ಹೃತ್ಪೂರ್ವ ಕ ಧನಾದಗಳ. ಮ ಸಮಯವನ್ನು ನನೆ ನೀ ನನ ಸ- ಪಚಯವನ್ನು ಓದುತ್ತಿರುವದಂದ ಾನು ಮೆ ಅಾಾ್ದೇೆ.ನನ ೆಸರು ೌಮ.ಎಂ ನನ ತಂೆಯ ೆಸರು ಮುಾಜು ಾಗು ನನ ಾಯ ೆಸರು ೌರಮ ಮತ್ತು ನನ ತಂೆ-ಾೆ ಾನು ದ್ವಿತೀ ಯ ಪತ...
1307690
wikitext
text/x-wiki
ಎಲಗು ನನ ನಮ್ಕಾ ರ ಾಗು ಹೃತ್ಪೂರ್ವ ಕ ಧನಾದಗಳ. ಮ ಸಮಯವನ್ನು ನನೆ ನೀ ನನ ಸ- ಪಚಯವನ್ನು ಓದುತ್ತಿರುವದಂದ ಾನು ಮೆ ಅಾಾ್ದೇೆ.ನನ ೆಸರು ೌಮ.ಎಂ ನನ ತಂೆಯ ೆಸರು ಮುಾಜು ಾಗು ನನ ಾಯ ೆಸರು ೌರಮ ಮತ್ತು ನನ ತಂೆ-ಾೆ ಾನು ದ್ವಿತೀ ಯ ಪತ್ರಿ. ಾಗು ನನೆ ಅಕ ತಂ ಮತ್ತು ತಮ ಇ್ದಾೆ. ನನ ಾಲದ ನಗಳ ತುಂಾ ಸಂೋ ಷ -ಸಡಗರದ ನಗಾದವ.ನಮ ೊ ೆೆ ನನ ಅಜ-ಅಜ್ಜಿ ಕೂಡ ನನ ಾಲದ ನಗಳದ್ದು ಅತ್ಯು ತಮಾ ನನೆ ಜೀ ವನದ-ಾಠಗಳನ್ನು ತುಂಾ ಸರಳಾ ದರು ಅವೆ ನನ ಧನಾದಗಳ.ಾನು ನನ ್ರಾಥಕ ಾೆಯನ್ನು ಸರಾರೀ ಾೆ ಟಸಂದ ಕನಡ ಾದಮದಲ್ಲಿ ೧ ಂದ ೫ೇ ತರಗಯವೆೆ ನನ ್ಯಾ ್ಯಾ ಸಾತು . ಇಲ್ಲಿ ನನೆ ಕ ಕರ ಾರ್ಗ ದರ್ಶ ನ ಅತ್ಯು ತಮತ್ತು ನನನು ದ್ದಿ -ತೀ ಾಂಸಕ ಾಗು ಒ್ಳೆಯ ್ಯಾ ರ್ಥಿ ಾಗಲು ಮುನ್ನು ಾದರೂ ಇ ಾೆಯಲ್ಲಿ ಾನು ಪಾ ಾರಂಯಲ್ಲಿ ಪಬಂದ ಾಗು ಸಂಗೀ ತದಲ್ಲಿ ಾಗವ ನನೆ ಪಥಮ ಬಹಾನ ಕ್ಕಿ ತ್ತು . ಾೆ ಾರಂತರಗಂದ ಾೆಯನ್ನು ಬಾಲಸೇ ಾತು . ಮುಂೆ ನನ ್ಯಾ ಾಸ ಸರ್ಕಾ ರೀ ಾೆ ಆಂಗಾದಮದಲ್ಲಿ ೬ ಂದ ೧೦ೇ ತರಗಯವೆೆ ಮುೆ ಇಲ್ಲಿಯ ಾಾವರಣ ಾಾನಾತ್ತು ಇನಷ್ಟೂ ಷಯವನ್ನು ಾನು ಕೆ ಾಗು ನನ ಪಬಂಧ,ಆಶುಾಷೆ ,ಸಂಗೀ ತ ಮತಷ್ಟು ಕತು ಅೇ ವರ್ಷ ಪಾ ಾರಂಯಲ್ಲಿ ಾನು ಾಲೂಕುಮಟದಲ್ಲೂ ಗುರುೊ ಂೆನು . ಾಗು ನನ ಪದ -ಪರ್ಣಾ ಫಾಂಶ ಉತಮಾತ್ತು . ನನ ಮ್ತೊ ಂದು ೊ ಸ ಅ್ಯಾ ಯ ಾರಂಭಾತು -ಅದು ್ರೈ ಸ್ಟ್ ಜ್ಯೂ ಯ ಾೇ ನಲ್ಲಿ ಜ್ಞಾ ನ ಆಯ್ಕೆ ಾೊ ಂೆ ಇಲ್ಲಿ ನನೆ ಒಂದು ೊ ಸ ಪಪಂಾ ಆತ್ತು . ನನೆ ಇಲ್ಲಿ ಾತಾಡೇ ಕಷಾತ್ತು ಎಂದು ಾತಾಡದ ಒಂದು ಾೆ ೇ ವಲ ಅರ್ಥ ಾಗುತ್ತಿತ್ತು .ಾನೂ ಅದನ್ನು ಾಲಂದ-ಾಲ್ಕೆ ಸುಾೊ ಂೆ ಇಲ್ಲಿ ನನೆ ಕರೂ ೊ ಟ ಸಾಯಂದ ಾನು ನನ ಾೇ ನ ಜೀ ವನವ ಕೂಡ ತುಂಾ ಅತ್ಯು ತಮಾ ೊ ೆಾತು ಇಲ್ಲಿ ಾನು ನನ ಾಮರ್ಥ್ಯ ವನ್ನು ೊ ಟ್ಟಿತು ಬಹುಮುಖಾ ಜೀ ವನದ ನ ಾಠಗಳನ್ನು ಕೆ ಾಗು ೊ ಸ ಸಾಲುಗಳನ್ನೂ ಎದುಸುವ ೈ ರ್ಯ ಕಲ್ಪಿೊ ಟ್ಟಿತ್ತು . ಯು ನಂತರ ೈ ದ ಆಗೇ ೆಂಬ ಕನಸು ನನತ್ತು. ನನ ಅಜ ಣ ಾಲು ೋ ವಗೆ ಔಷ ನೀ ದೆ ಅವರು ನನ ೊ ೆ ಇರುತ್ತಿದರು . ಇದು ಒಂದು ಾರಣ ಾಗು ಾೆಗಂದ ಬಳಲುತ್ತಿರುವ ೋ ಗಳನ್ನು ಗುಣಪಸೇ ೆಂಬ ಆೆತ್ತು .ಆದೆ ೇ ವ ೇ ೆ ಯೋ ಜೆ ಾಗು ಾತ್ತು . ಆಶರ್ಯ ಾ ಮ್ತೇ ಾನು ್ರೈ ಸ್ಟ್ ಶ್ಯಾ ಲಯದಲ್ಲಿ ಮುಂದುವಯೇ ಾತು ನನ ಉತಮ ಷಯಾದ ಗತ ಾಗು ಅದರ ೊ ೆೆ ಕಂಪ್ಯೂ ಟ ಆಯ್ಕೆ ಾೊ ಂೆೇ ಕೆದ ಒಂದು ವರ್ಷ ಏಳ ಬೀ ಳ ಎಲವನ್ನು ೋ ದೀ ಾನಕ ಾಗು ೈ ಕಕ ಅ್ಟೊ ಂದು ಉತಮಾರಲ. ಈ ಎರಡೇ ವರ್ಷ ಎಲ ಸಂಘಗಳನ್ನು ಾಾ ಾಸವ ಜಗತ್ತಿನ ಸಾಲುಗಳನ್ನು ಎದುಸಲು ಾಯುತ್ತಿ್ದೇೆ ಾಗು ನನ ೌಶಲಗಳನ್ನು ೆಚ್ಚಿಸೀ ಒಂದು ಒ್ಳೆ ಉದಮದಲ್ಲಿ ೇ ರಲು ಾಯುತ್ತಿ್ದೇೆ ಅದ್ಕೆ ೇ ಾರುವ ಕಣ ಪಶರ್ಮ ಾಗು ಸಹಾಶಕ್ತಿ ಇೆಲವ ನನ ಗುಯನ್ನು ಮುಟಲು ಸಹಕಸುತೆ. ಭಷದಲ್ಲಿ ಒ್ಳೆ ಪೆಾ ಮುಂದುವೆಯೇ ಕು ಾಗು ್ರಾ-ಪಗೆ ನನ ೈ ಯಲ್ಲಿ ಆಗುವ ಸಾಯವನ್ನು ಾಡೇ ೆಂಬ ಅೆ ಇೆ . ಮ ಆಶೀ ರ್ವಾ ದ ನನ ಮೇ ೆ ಇರುತೆ ಎಂದು ಾಸುತ್ತೀ . -ಧನಾದಗಳ
oq46p65kfwdxfq10st6t5linoics7om
ಸದಸ್ಯ:2440169Sowmya/ನನ್ನ ಪ್ರಯೋಗಪುಟ
2
174932
1307691
2025-06-29T09:33:57Z
2440169Sowmya
93864
ಹೊಸ ಪುಟ: ಎಲ್ಲರಿಗು ನನ್ನ ನಮಸ್ಕಾರ ಹಾಗು ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಸಮಯವನ್ನು ನನಗೆ ನೀಡಿ ನನ್ನ ಸ್ವ- ಪರಿಚಯವನ್ನು ಓದುತ್ತಿರುವದರಿಂದ ನಾನು ನಿಮಗೆ ಅಭಾರಿಯಾಗಿದ್ದೇನೆ.ನನ್ನ ಹೆಸರು ಸೌಮ್ಯ.ಎಂ ನನ್ನ ತಂದೆ...
1307691
wikitext
text/x-wiki
ಎಲ್ಲರಿಗು ನನ್ನ ನಮಸ್ಕಾರ ಹಾಗು ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಸಮಯವನ್ನು ನನಗೆ ನೀಡಿ ನನ್ನ ಸ್ವ- ಪರಿಚಯವನ್ನು ಓದುತ್ತಿರುವದರಿಂದ ನಾನು ನಿಮಗೆ ಅಭಾರಿಯಾಗಿದ್ದೇನೆ.ನನ್ನ ಹೆಸರು ಸೌಮ್ಯ.ಎಂ ನನ್ನ ತಂದೆಯ ಹೆಸರು ಮುನಿರಾಜು ಹಾಗು ನನ್ನ ತಾಯಿಯ ಹೆಸರು ಗೌರಮ್ಮ ಮತ್ತು ನನ್ನ ತಂದೆ-ತಾಯಿಗೆ ನಾನು ದ್ವಿತೀಯ ಪುತ್ರಿ. ಹಾಗು ನನಗೆ ಅಕ್ಕ ತಂಗಿ ಮತ್ತು ತಮ್ಮ ಇದ್ದಾರೆ. ನನ್ನ ಬಾಲ್ಯದ ದಿನಗಳು ತುಂಬಾ ಸಂತೋಷ -ಸಡಗರದ ದಿನಗಳಾಗಿದ್ದವು.ನಮ್ಮ ಜೊತೆಗೆ ನನ್ನ ಅಜ್ಜ-ಅಜ್ಜಿ ಕೂಡ ನನ್ನ ಬಾಲ್ಯದ ದಿನಗಳಲಿದ್ದು ಅತ್ಯುತ್ತಮವಾಗಿ ನನಗೆ ಜೀವನದ-ಪಾಠಗಳ್ಳನ್ನು ತುಂಬಾ ಸರಳವಾಗಿ ತಿಳಿಸಿದರು ಅವರಿಗೆ ನನ್ನ ಧನ್ಯವಾದಗಳು.ನಾನು ನನ್ನ ಪ್ರಾಥಮಿಕ ಶಾಲೆಯನ್ನು ಸರಕಾರೀ ಶಾಲೆ ವಿಟ್ಟಸಂದ್ರ ಕನ್ನಡ ಮಾದ್ಯಮದಲ್ಲಿ ೧ ರಿಂದ ೫ನೇ ತರಗತಿಯವರೆಗೆ ನನ್ನ ವಿದ್ಯಾಭ್ಯಾಸವಾಯಿತು . ಇಲ್ಲಿ ನನಗೆ ಸಿಕ್ಕ ಶಿಕ್ಷಕರ ಮಾರ್ಗದರ್ಶನ ಅತ್ಯುತಮಗಿತ್ತು ನನ್ನನು ತಿದ್ದಿ -ತೀಡಿ ಸಾಂಸ್ಕೃತಿಕ ಹಾಗು ಒಳ್ಳೆಯ ವಿದ್ಯಾರ್ಥಿಯಾಗಲು ಮುನ್ನುಡಿ ಹಾಕಿದರೂ ಇ ಶಾಲೆಯಲ್ಲಿ ನಾನು ಪ್ರತಿಭಾ ಕಾರಂಜಿಯಲ್ಲಿ ಪ್ರಬಂದ ಹಾಗು ಸಂಗೀತದಲ್ಲಿ ಭಾಗವಹಿಸಿ ನನಗೆ ಪ್ರಥಮ ಬಹಮಾನ ಸಿಕ್ಕಿತ್ತು . ಹಾಗೆ ಕಾರಂತರಗಳಿಂದ ಶಾಲೆಯನ್ನು ಬದಾಲಯಿಸಬೇಕಾಯಿತು . ಮುಂದೆ ನನ್ನ ವಿದ್ಯಾಭಾಸ ಸರ್ಕಾರೀ ಶಾಲೆ ಆಂಗ್ಲ ಮಾದ್ಯಮದಲ್ಲಿ ೬ ರಿಂದ ೧೦ನೇ ತರಗತಿಯವರೆಗೆ ಮುಗಿಸಿದೆ ಇಲ್ಲಿಯ ವಾತಾವರಣ ಸಾಮಾನವಾಗಿತ್ತು ಇನ್ನಷ್ಟೂ ವಿಷಯವನ್ನು ನಾನು ಕಲಿತೆ ಹಾಗು ನನ್ನ ಪ್ರಬಂಧ,ಆಶುಭಾಷಣೆ ,ಸಂಗೀತ ಮತ್ತಷ್ಟು ಕಲಿತು ಅದೇ ವರ್ಷ ಪ್ರತಿಭಾ ಕಾರಂಜಿಯಲ್ಲಿ ನಾನು ತಾಲೂಕುಮಟ್ಟದಲ್ಲೂ ಗುರುತಿಸಿಕೊಂಡೆನು . ಹಾಗು ನನ್ನ ಪದವಿ -ಪೂರ್ಣಾ ಫಲಿತಾಂಶ ಉತ್ತಮವಾಗಿತ್ತು . ನನ್ನ ಮತ್ತೊಂದು ಹೊಸ ಅದ್ಯಾಯ ಪಾರಂಭವಾಯಿತು -ಅದು ಕ್ರೈಸ್ಟ್ ಜ್ಯೂನಿಯರ್ ಕಾಲೇಜಿನಲ್ಲಿ ವಿಜ್ಞಾನ ಆಯ್ಕೆಮಾಡಿಕೊಂಡೆ ಇಲ್ಲಿ ನನಗೆ ಒಂದು ಹೊಸ ಪ್ರಪಂಚಾ ಆಗಿತ್ತು . ನನಗೆ ಇಲ್ಲಿ ಮಾತನಾಡಲೇ ಕಷ್ಟವಾಗಿತ್ತು ಎಂದು ಮಾತನಾಡದ ಒಂದು ಭಾಷೆ ಕೇವಲ ಅರ್ಥವಾಗುತ್ತಿತ್ತು .ನಾನೂ ಅದನ್ನು ಕಾಲದಿಂದ-ಕಾಲಕ್ಕೆ ಸುಧಾರಿಸಿಕೊಂಡೆ ಇಲ್ಲಿ ನನಗೆ ಶಿಕ್ಷಕರೂ ಕೊಟ್ಟ ಸಹಾಯದಿಂದ ನಾನು ನನ್ನ ಕಾಲೇಜಿನ ಜೀವನವೂ ಕೂಡ ತುಂಬಾ ಅತ್ಯುತ್ತಮವಾಗಿ ಕೊನೆಯಾಯಿತು ಇಲ್ಲಿ ನಾನು ನನ್ನ ಸಾಮರ್ಥ್ಯವನ್ನು ತಿಳಿಸಿಕೊಟ್ಟಿತು ಬಹುಮುಖ್ಯವಾಗಿ ಜೀವನದ ವಿಭಿನ್ನ ಪಾಠಗಳನ್ನು ಕಲಿತೆ ಹಾಗು ಹೊಸ ಸವಾಲುಗಳನ್ನೂ ಎದುರಿಸುವ ಧೈರ್ಯ ಕಲ್ಪಿಸಿಕೊಟ್ಟಿತ್ತು . ಪಿಯುಸಿ ನಂತರ ವೈದ್ಯ ಆಗಬೇಕೆಂಬ ಕನಸು ನನಲಿತ್ತು. ನನ್ನ ಅಜ್ಜನಿಗಿ ಮೊಣ ಕಾಲು ನೋವುಗಳಿಗೆ ಔಷದಿ ನೀಡಿದರೆ ಅವರು ನನ್ನ ಜೊತೆ ಇರುತ್ತಿದ್ದರು . ಇದು ಒಂದು ಕಾರಣ ಹಾಗು ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಗುಣಪಡಿಸಬೇಕೆಂಬ ಆಸೆಯಿತ್ತು .ಆದರೆ ದೇವರಿಗಿ ಬೇರೆಯೆ ಯೋಜನೆ ಹಾಗು ದಾರಿಯಿತ್ತು . ಆಶ್ಚರ್ಯವಾಗಿ ಮತ್ತೇ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಯಬೇಕಾಯಿತು ನನ್ನ ಉತ್ತಮ ವಿಷಯವಾದ ಗಣಿತ ಹಾಗು ಅದರ ಜೊತೆಗೆ ಕಂಪ್ಯೂಟರ್ ಆಯ್ಕೆಮಾಡಿಕೊಂಡಿದೆನೇ ಕಳೆದ ಒಂದು ವರ್ಷ ಏಳು ಬೀಳು ಎಲ್ಲವನ್ನು ನೋಡಿದೀನಿ ಮಾನಸಿಕ ಹಾಗು ಶೈಕ್ಶಣಿಕ ಅಷ್ಟೊಂದು ಉತ್ತಮವಾಗಿರಲಿಲ್ಲ . ಈ ಎರಡನೇ ವರ್ಷ ಎಲ್ಲ ಸಂಘಗಳನ್ನು ಭಾಗಿಯಾಗಿ ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸಲು ಕಾಯುತ್ತಿದ್ದೇನೆ ಹಾಗು ನನ್ನ ಕೌಶಲ್ಯಗಳ್ಳನ್ನು ಹೆಚ್ಚಿಸೀ ಒಂದು ಒಳ್ಳೆ ಉದ್ಯಮದಲ್ಲಿ ಸೇರಲು ಕಾಯುತ್ತಿದ್ದೇನೆ ಅದಕ್ಕೆ ಬೇಕಾಗಿರುವ ಕಠಿಣ ಪರಿಶರ್ಮ ಹಾಗು ಸಹನಾಶಕ್ತಿ ಇವೆಲ್ಲವೂ ನನ್ನ ಗುರಿಯನ್ನು ಮುಟ್ಟಲು ಸಹಕರಿಸುತ್ತವೆ. ಭವಿಷ್ಯದಲ್ಲಿ ಒಳ್ಳೆ ಪ್ರಜೆಯಾಗಿ ಮುಂದುವರೆಯಬೇಕು ಹಾಗು ಪ್ರಾಣಿ-ಪಕ್ಷಿಗಲಿಗಿ ನನ್ನ ಕೈಯಲ್ಲಿ ಆಗುವ ಸಹಾಯವನ್ನು ಮಾಡಬೇಕೆಂಬ ಅಸೆ ಇದೆ . ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂದು ಭಾವಿಸುತ್ತೀನಿ .
-ಧನ್ಯವಾದಗಳು
q3gjisuskch1ktljgtsovf3v6c0gmi8