ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.45.0-wmf.8
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಅನಿಲ್ ಕುಂಬ್ಳೆ
0
971
1307946
1043710
2025-07-05T16:56:05Z
Mahaveer Indra
34672
not a standard template
1307946
wikitext
text/x-wiki
'''ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ''' (ಜನನ: [[ಅಕ್ಟೋಬರ್ ೧೭]], [[೧೯೭೦]] [[ಬೆಂಗಳೂರು | ಬೆಂಗಳೂರಿನಲ್ಲಿ]]) - [[ಭಾರತ | ಭಾರತದ]] ಮಾಜಿ [[ಕ್ರಿಕೆಟ್]] ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ [[ಲೆಗ್ ಸ್ಪಿನ್ನರ್]]. ಇವರು ತಮ್ಮದೇ ಆದ [[ಬೌಲಿಂಗ್]] ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ [[ಕ್ರಿಕೆಟ್]] ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು [[ಏಪ್ರಿಲ್|ಎಪ್ರಿಲ್]] ೨೫, [[೧೯೯೦]] ರಂದು, [[ಶ್ರೀಲಂಕಾ]] ಮೇಲಿನ ಪಂದ್ಯದಲ್ಲಿ. ಅದೇ ವರ್ಷ [[ಇಂಗ್ಲೆಂಡ್]] ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟರು.
==ಕ್ರಿಕೆಟ್ ಜೀವನ==
[[ಭಾರತ]] [[೧೯೯೨]]ರಲ್ಲಿ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ]] ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್ನಲ್ಲಿ ೮ ವಿಕೆಟ್ಗಳನ್ನು ಉರುಳಿಸಿದರು. ಅದೇ ವರ್ಷ [[ಇಂಗ್ಲೆಂಡ್]] ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ.
[[ಎರಪಳ್ಳಿ ಪ್ರಸನ್ನ | ಎರಪಳ್ಳಿ ಪ್ರಸನ್ನರವರಾದ]] ಮೇಲೆ ೧೦೦ ಟೆಸ್ಟ್ ವಿಕೆಟ್ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. [[ಕೆರಿಬ್ಬಿಯನ್|ವೆಸ್ಟ್ ಇಂಡೀಸ್]] ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್ಗಳಿಗೆ ೬ ವಿಕೆಟ್ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ.
ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ [[ಎಕಾನಮಿ ರೇಟ್]] ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ [[ವಿಶ್ವ ಕಪ್]] ನಡೆದದ್ದು.
==ಲೋಕದಾಖಲೆ==
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು [[ಇಂಗ್ಲೆಂಡ್|ಇಂಗ್ಲೆಂಡಿನ]] '''ಜಿಂ ಲೇಕರ್'''. ಈ ಸಾಧನೆಯನ್ನು ಕುಂಬ್ಳೆ [[ಫೆಬ್ರುವರಿ ೪|ಫೆಬ್ರವರಿ ೪]]-[[ಫೆಬ್ರುವರಿ ೮|ಫೆಬ್ರವರಿ ೮]] [[೧೯೯೯]]ನಲ್ಲಿ [[ನವ ದೆಹಲಿ|ನವದೆಹಲಿ]]ಯಲ್ಲಿ ನಡೆದ [[ಪಾಕಿಸ್ತಾನ]] ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ [[ಬೆಂಗಳೂರು|ಬೆಂಗಳೂರಿನ]] [[ಎಂ ಚಿನ್ನಸ್ವಾಮಿ ಕ್ರೀಡಾಂಗಣ|ಚಿನ್ನಸ್ವಾಮಿ ಕ್ರೀಡಾಂಗಣ]]ದ ಪಕ್ಕದಲ್ಲಿರುವ [[ಮಹಾತ್ಮಗಾಂಧಿ ರಸ್ತೆ ಬೆಂಗಳೂರು|ಎಂ.ಜಿ.ರಸ್ತೆಯಲ್ಲಿನ]] ವೃತ್ತಕ್ಕೆ, '''ಅನಿಲ್ ಕುಂಬ್ಳೆ ವೃತ್ತ'''(''Anil Kumble Circle'') ಎಂದು ನಾಮಕರಣ ಮಾಡಲಾಗಿದೆ.
==ಮೈಲಿಗಲ್ಲುಗಳು==
* [[ಡಿಸೆಂಬರ್ ೧೦]], [[೨೦೦೪]] - [[ಕಪಿಲ್ ದೇವ್]] ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
* [[ಮಾರ್ಚ್ ೧೧]], [[೨೦೦೬]] - ೫೦೦ ಟೆಸ್ಟ್ ವಿಕೆಟುಗಳ ಸಾಧನೆ
* [[ಜೂನ್ ೧೧]], [[೨೦೦೬]] - [[ಕೆರಿಬ್ಬಿಯನ್|ವೆಸ್ಟ್ ಇಂಡೀಸಿನ]] [[ಕರ್ಟ್ನಿ ವಾಲ್ಷ್]] ಅವರ [[೫೨೦]] ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
* ೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
* ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
* ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್.
==ಜುಂಬೋ (''Jumbo'')==
ಅನಿಲ್ ಕುಂಬ್ಳೆ '''ಜುಂಬೋ'''("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ''ಜುಂಬೋ'' ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!!
==ಪ್ರಶಸ್ತಿ ಪುರಸ್ಕಾರಗಳು==
* [[೧೯೯೬]] - '''[[ವಿಸ್ಡನ್]] ವರ್ಷದ ಕ್ರಿಕೆಟಿಗ''' ಪ್ರಶಸ್ತಿ
* [[೨೦೦೫]] - [[ಭಾರತ]] ಸರಕಾರದಿಂದ ಪ್ರತಿಷ್ಠಿತ '''[[ಪದ್ಮಶ್ರೀ]]''' ಪ್ರಶಸ್ತಿ ಪುರಸ್ಕಾರ.
* [[ಕರ್ನಾಟಕ]] ಸರಕಾರದಿಂದ '''[[ರಾಜ್ಯೋತ್ಸವ ಪ್ರಶಸ್ತಿ]]''' ಪುರಸ್ಕಾರ
{{commons category|Anil Kumble}}
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
muns43g8gf7yv3zu0r2p6ec3ybd9sqi
1307948
1307946
2025-07-05T17:02:44Z
Mahaveer Indra
34672
suitable Template added
1307948
wikitext
text/x-wiki
{{Infobox cricketer
| name = ಅನಿಲ್ ಕುಂಬ್ಳೆ
| image = Anil Kumble (1).jpg
| caption = ಅಕ್ಟೋಬರ್ 2019ರಲ್ಲಿ ಕುಂಬ್ಳೆ
| fullname =
| birth_date = {{Birth date and age|df=yes|1970|10|17}}
| birth_place = [[ಬೆಂಗಳೂರು]], [[ಮೈಸೂರು ರಾಜ್ಯ]] (ಈಗಿನ [[ಕರ್ನಾಟಕ]]), {{flag|ಭಾರತ}}
| heightft =
| heightinch =
| nickname = ಜಂಬೋ
| batting = ಬಲಗೈ ದಾಂಡಿಗ
| bowling = [[ಲೆಗ್ ಸ್ಪಿನ್|ಲೆಗ್ ಬ್ರೇಕ್]]
| role = [[ಬೌಲರ್ (ಕ್ರಿಕೆಟ್)|ಬೌಲರ್]]
| family =
| international = true
| internationalspan = 1990–2008
| country = ಭಾರತ
| testdebutdate = 9 ಆಗಸ್ಟ್
| testdebutyear = 1990
| testdebutagainst = ಇಂಗ್ಲೆಂಡ್
| testcap = 192
| lasttestdate = 29 ಅಕ್ಟೋಬರ್
| lasttestyear = 2008
| lasttestagainst = ಆಸ್ಟ್ರೇಲಿಯಾ
| odidebutdate = 25 ಏಪ್ರಿಲ್
| odidebutyear = 1990
| odidebutagainst = ಶ್ರೀಲಂಕಾ
| odicap = 78
| lastodidate = 19 ಮಾರ್ಚ್
| lastodiyear = 2007
| lastodiagainst = ಬರ್ಮುಡಾ
| odishirt = 37 (ಹಿಂದೆ 18, 8)
| club1 = [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕ]]
| year1 = {{nowrap|1989/90–2008/09}}
| club2 = [[ನಾರ್ತ್ಯಾಂಪ್ಟನ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್|ನಾರ್ತ್ಯಾಂಪ್ಟನ್ಶೈರ್]]
| year2 = 1995
| club3 = [[ಲೆಸ್ಟರ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್|ಲೆಸ್ಟರ್ಶೈರ್]]
| year3 = 2000
| club4 = [[ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್|ಸರ್ರೆ]]
| year4 = 2006
| club5 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]]
| year5 = 2008–2010
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| column2 = [[ವನ್ ಡೇ ಇಂಟರ್ನ್ಯಾಷನಲ್|ಓಡಿಐ]]
| column3 = [[ಫಸ್ಟ್ ಕ್ಲಾಸ್ ಕ್ರಿಕೆಟ್|ಎಫ್ಸಿ]]
| column4 = [[ಲಿಸ್ಟ್ ಎ ಕ್ರಿಕೆಟ್|ಎಲ್ಎ]]
| matches1 = 132
| matches2 = 271
| matches3 = 244
| matches4 = 380
| runs1 = 2506
| runs2 = 938
| runs3 = 5572
| runs4 = 1456
| bat avg1 = 17.77
| bat avg2 = 10.53
| bat avg3 = 21.77
| bat avg4 = 11.20
| 100s/50s1 = 1/5
| 100s/50s2 = 0/0
| 100s/50s3 = 7/17
| 100s/50s4 = 0/0
| top score1 = 110[[not out|*]]
| top score2 = 26
| top score3 = 154[[not out|*]]
| top score4 = 30[[not out|*]]
| deliveries1 = 40,850
| deliveries2 = 14,496
| deliveries3 = 66,931
| deliveries4 = 20,247
| wickets1 = 619
| wickets2 = 337
| wickets3 = 1136
| wickets4 = 514
| bowl avg1 = 29.65
| bowl avg2 = 30.89
| bowl avg3 = 25.83
| bowl avg4 = 27.58
| fivefor1 = 35
| fivefor2 = 2
| fivefor3 = 72
| fivefor4 = 3
| tenfor1 = 8
| tenfor2 = 0
| tenfor3 = 20
| tenfor4 = 0
| best bowling1 = 10/74
| best bowling2 = 6/12
| best bowling3 = 10/74
| best bowling4 = 6/12
| catches/stumpings1 = 60/–
| catches/stumpings2 = 85/–
| catches/stumpings3 = 120/–
| catches/stumpings4 = 122/–
| medaltemplates = <!--MENTION HOST NATIONS FOR TEAM SPORTS-->
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{IND}}}}
{{MedalCompetition|[[ಕ್ರಿಕೆಟ್ ವರ್ಲ್ಡ್ ಕಪ್|ಐಸಿಸಿ ಕ್ರಿಕೆಟ್ ವಿಶ್ವಕಪ್]]}}
{{Medal|RU|[[2003 ಕ್ರಿಕೆಟ್ ವರ್ಲ್ಡ್ ಕಪ್|2003 ದಕ್ಷಿಣ ಆಫ್ರಿಕಾ-ಜಿಂಬಾಬ್ವೆ-ಕೀನ್ಯಾ]]|}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]|}}
{{Medal|Winner|[[2002 ಐಸಿಸಿ ಚಾಂಪಿಯನ್ಸ್ ಟ್ರೋಫಿ|2002 ಶ್ರೀಲಂಕಾ]]|}}
{{Medal|RU|[[2000 ಐಸಿಸಿ ನಾಕ್ಔಟ್ ಟ್ರೋಫಿ|2000 ಕೀನ್ಯಾ]]|}}
{{MedalCompetition|[[ಎಸಿಸಿಸಿ ಏಷ್ಯಾ ಕಪ್]]|}}
{{Medal|W|[[1995 ಏಷ್ಯಾ ಕಪ್|1995 ಯುನೈಟೆಡ್ ಅರಬ್ ಎಮಿರೇಟ್ಸ್]]|}}
{{Medal|RU|[[1997 ಏಷ್ಯಾ ಕಪ್|1997 ಶ್ರೀಲಂಕಾ]]|}}
{{Medal|RU|[[2004 ಏಷ್ಯಾ ಕಪ್|2004 ಶ್ರೀಲಂಕಾ]]|}}
{{MedalCountry|{{IND}}}} ತಂಡದ ಕೋಚ್
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|RU|[[2017 ಐಸಿಸಿ ಚಾಂಪಿಯನ್ಸ್ ಟ್ರೋಫಿ|2017 ಇಂಗ್ಲೆಂಡ್ ಮತ್ತು ವೇಲ್ಸ್]]|}}
| source = http://www.espncricinfo.com/india/content/player/30176.html espncricinfo
| date = 8 ನವೆಂಬರ್
| year = 2016
}}
'''ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ''' (ಜನನ: [[ಅಕ್ಟೋಬರ್ ೧೭]], [[೧೯೭೦]] [[ಬೆಂಗಳೂರು | ಬೆಂಗಳೂರಿನಲ್ಲಿ]]) - [[ಭಾರತ | ಭಾರತದ]] ಮಾಜಿ [[ಕ್ರಿಕೆಟ್]] ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ [[ಲೆಗ್ ಸ್ಪಿನ್ನರ್]]. ಇವರು ತಮ್ಮದೇ ಆದ [[ಬೌಲಿಂಗ್]] ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ [[ಕ್ರಿಕೆಟ್]] ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು [[ಏಪ್ರಿಲ್|ಎಪ್ರಿಲ್]] ೨೫, [[೧೯೯೦]] ರಂದು, [[ಶ್ರೀಲಂಕಾ]] ಮೇಲಿನ ಪಂದ್ಯದಲ್ಲಿ. ಅದೇ ವರ್ಷ [[ಇಂಗ್ಲೆಂಡ್]] ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟರು.
==ಕ್ರಿಕೆಟ್ ಜೀವನ==
[[ಭಾರತ]] [[೧೯೯೨]]ರಲ್ಲಿ [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ]] ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್ನಲ್ಲಿ ೮ ವಿಕೆಟ್ಗಳನ್ನು ಉರುಳಿಸಿದರು. ಅದೇ ವರ್ಷ [[ಇಂಗ್ಲೆಂಡ್]] ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ.
[[ಎರಪಳ್ಳಿ ಪ್ರಸನ್ನ | ಎರಪಳ್ಳಿ ಪ್ರಸನ್ನರವರಾದ]] ಮೇಲೆ ೧೦೦ ಟೆಸ್ಟ್ ವಿಕೆಟ್ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. [[ಕೆರಿಬ್ಬಿಯನ್|ವೆಸ್ಟ್ ಇಂಡೀಸ್]] ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್ಗಳಿಗೆ ೬ ವಿಕೆಟ್ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ.
ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ [[ಎಕಾನಮಿ ರೇಟ್]] ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ [[ವಿಶ್ವ ಕಪ್]] ನಡೆದದ್ದು.
==ಲೋಕದಾಖಲೆ==
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು [[ಇಂಗ್ಲೆಂಡ್|ಇಂಗ್ಲೆಂಡಿನ]] '''ಜಿಂ ಲೇಕರ್'''. ಈ ಸಾಧನೆಯನ್ನು ಕುಂಬ್ಳೆ [[ಫೆಬ್ರುವರಿ ೪|ಫೆಬ್ರವರಿ ೪]]-[[ಫೆಬ್ರುವರಿ ೮|ಫೆಬ್ರವರಿ ೮]] [[೧೯೯೯]]ನಲ್ಲಿ [[ನವ ದೆಹಲಿ|ನವದೆಹಲಿ]]ಯಲ್ಲಿ ನಡೆದ [[ಪಾಕಿಸ್ತಾನ]] ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ [[ಬೆಂಗಳೂರು|ಬೆಂಗಳೂರಿನ]] [[ಎಂ ಚಿನ್ನಸ್ವಾಮಿ ಕ್ರೀಡಾಂಗಣ|ಚಿನ್ನಸ್ವಾಮಿ ಕ್ರೀಡಾಂಗಣ]]ದ ಪಕ್ಕದಲ್ಲಿರುವ [[ಮಹಾತ್ಮಗಾಂಧಿ ರಸ್ತೆ ಬೆಂಗಳೂರು|ಎಂ.ಜಿ.ರಸ್ತೆಯಲ್ಲಿನ]] ವೃತ್ತಕ್ಕೆ, '''ಅನಿಲ್ ಕುಂಬ್ಳೆ ವೃತ್ತ'''(''Anil Kumble Circle'') ಎಂದು ನಾಮಕರಣ ಮಾಡಲಾಗಿದೆ.
==ಮೈಲಿಗಲ್ಲುಗಳು==
* [[ಡಿಸೆಂಬರ್ ೧೦]], [[೨೦೦೪]] - [[ಕಪಿಲ್ ದೇವ್]] ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ.
* [[ಮಾರ್ಚ್ ೧೧]], [[೨೦೦೬]] - ೫೦೦ ಟೆಸ್ಟ್ ವಿಕೆಟುಗಳ ಸಾಧನೆ
* [[ಜೂನ್ ೧೧]], [[೨೦೦೬]] - [[ಕೆರಿಬ್ಬಿಯನ್|ವೆಸ್ಟ್ ಇಂಡೀಸಿನ]] [[ಕರ್ಟ್ನಿ ವಾಲ್ಷ್]] ಅವರ [[೫೨೦]] ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ.
* ೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್.
* ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್).
* ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್.
==ಜುಂಬೋ (''Jumbo'')==
ಅನಿಲ್ ಕುಂಬ್ಳೆ '''ಜುಂಬೋ'''("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ''ಜುಂಬೋ'' ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!!
==ಪ್ರಶಸ್ತಿ ಪುರಸ್ಕಾರಗಳು==
* [[೧೯೯೬]] - '''[[ವಿಸ್ಡನ್]] ವರ್ಷದ ಕ್ರಿಕೆಟಿಗ''' ಪ್ರಶಸ್ತಿ
* [[೨೦೦೫]] - [[ಭಾರತ]] ಸರಕಾರದಿಂದ ಪ್ರತಿಷ್ಠಿತ '''[[ಪದ್ಮಶ್ರೀ]]''' ಪ್ರಶಸ್ತಿ ಪುರಸ್ಕಾರ.
* [[ಕರ್ನಾಟಕ]] ಸರಕಾರದಿಂದ '''[[ರಾಜ್ಯೋತ್ಸವ ಪ್ರಶಸ್ತಿ]]''' ಪುರಸ್ಕಾರ
{{commons category|Anil Kumble}}
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
s9q63zkfbqj42l0dns6sb1wrwxotgsy
ಇ ಎ ಎಸ್ ಪ್ರಸನ್ನ
0
1249
1307986
1201679
2025-07-06T09:37:22Z
Mahaveer Indra
34672
1307986
wikitext
text/x-wiki
'''[[ಎರಂಪಳ್ಳಿ]] ಅನಂತರಾವ್ ಶ್ರೀನಿವಾಸ ಪ್ರಸನ್ನ''' (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್ಗಳಲ್ಲಿ ಒಬ್ಬರು.
==ಜನನ ಮತ್ತು ವಿದ್ಯಾಭ್ಯಾಸ==
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು.
==ಓದಿಗಾಗಿ ಕ್ರಿಕೆಟ್ ಮುಂದೂಡಿಕೆ==
ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು.
==ದೇಶಕ್ಕೆ ಗಣ್ಯತೆ ತಂದವರು==
[[ಇಂಗ್ಲೆಂಡ್]], ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟುyijh9jgihu9iijhhdtokbcxs6ol
ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ.
==ಶ್ರೇಷ್ಠ ಬೌಲರ್==
ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ. ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ, ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು.
ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ, ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ. ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು.
==ಕರ್ನಾಟಕಕ್ಕೆ ದೊರಕಿಸಿಕೊಟ್ಟ ಹಿರಿಮೆ==
ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು.
ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು. ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು.
==ನಿವೃತ್ತಿಯನಂತರದಲ್ಲಿಯೂ ಶ್ರೇಷ್ಠತೆ==
೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ" ಎಂದು ನುಡಿದಿದ್ದರು. ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ.
ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು.
==ಮಹಾನ್ ತಂತ್ರಜ್ಞರಾಗಿ==
ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು.
==ಟೆಸ್ಟ್ ಪಂದ್ಯಗಳಲ್ಲಿನ ಅಂಕಿ ಸಂಖ್ಯೆಗಳು==
{|class="wikitable sortable " style="font-size: 100%" align="center" width:"100%"
!colspan=7|ಪ್ರಸನ್ನರ ಟೆಸ್ಟ್ ಸಾಧನೆ
|-
! width="40"|ಒಟ್ಟು ಎಸೆತಗಳು!! width="50"|ವಿಕೆಟ್ಟುಗಳು !! width="50"|ಸರಾಸರಿ !! width="40"|ಉತ್ತಮ ಸಾಧನೆ !! width="40"|ಇನ್ನಿಂಗ್ನಲ್ಲಿ ೫ ವಿಕೆಟ್ !! width="40"|ಪಂದ್ಯದಲ್ಲಿ ೧೦ ವಿಕೆಟ್ !! width="40"|ಕ್ಯಾಚುಗಳು
|-
| '''೧೪,೩೫೩''' || '''೧೮೯''' || '''೩೦.೩೮'''|| '''೮/೭೬'''|| '''೧೦'''|| '''೨'''||'''೧೮'''
|-
|}
==ಪ್ರಶಸ್ತಿಗಳು==
* ೧೯೭೦ - ಪದ್ಮಶ್ರೀ
* ೨೦೦೬ - ಕ್ಯಾಸ್ಟ್ರೋಲ್ ಜೀವಮಾನದ ಸಾಧನೆ ಪ್ರಶಸ್ತಿ
* ಬೆಂಗಳೂರಿನ ದೊಮ್ಮಲೂರಿನ ಇ.ಎಸ್.ಐ. ಆಸ್ಪತ್ರೆಯ ೩ ಅಡ್ಡರಸ್ತೆಗೆ ಪ್ರಸನ್ನರ ಹೆಸರು ಇಡಲಾಗಿದೆ.[[File:EAS Prasanna Cross, ESI Hospital Road, Dommaluru Ward, Bengaluru.jpg|thumb|EAS Prasanna Cross, ESI Hospital Road, Dommaluru Ward, Bengaluru]]
==ಬಾಹ್ಯ ಸಂಪರ್ಕಗಳು==
[http://www.cricinfo.com/db/PLAYERS/IND/P/PRASANNA_EAS_06001181/ ಕ್ರಿಕ್ ಇನ್ಫೋ ತಾಣದಲ್ಲಿ ಪ್ರಸನ್ನ ಬಗ್ಗೆ ಮಾಹಿತಿ]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಭಾರತ ಕ್ರಿಕೆಟ್ ತಂಡ]]
[[ವರ್ಗ:ಭಾರತದ ಕ್ರೀಡಾಪಟುಗಳು]]
[[ವರ್ಗ:ಕರ್ನಾಟಕದ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
676eqergnuh2fn25zjgzemkqhlkzw8p
1307987
1307986
2025-07-06T09:40:16Z
Mahaveer Indra
34672
added template
1307987
wikitext
text/x-wiki
{{Infobox cricketer
| name = ಇ. ಎ. ಎಸ್. ಪ್ರಸನ್ನ
| image = File:E A S Prasanna.jpg
| caption = ಏರಪಲ್ಲಿ ಅನಂತರಾವ್ ಶ್ರೀನಿವಾಸ ಪ್ರಸನ್ನ
| full_name = ಏರಪಲ್ಲಿ ಅನಂತರಾವ್ ಶ್ರೀನಿವಾಸ ಪ್ರಸನ್ನ
| birth_date = {{birth date and age|1940|05|22|df=y}}
| birth_place = [[ಬೆಂಗಳೂರು]], [[ಮೈಸೂರು ಸಂಸ್ಥಾನ]], [[ಬ್ರಿಟಿಷ್ ಭಾರತ]]
| height = ೧೬೧ ಸೆಂ.ಮೀ
| batting = ಬಲಗೈ
| bowling = ಬಲಗೈ [[ಆಫ್-ಬ್ರೇಕ್]]
| role = [[ಬೌಲಿಂಗ್ (ಕ್ರಿಕೆಟ್)|ಬೌಲರ್]]
| columns = 3
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೪೯
| runs1 = ೭೩೫
| bat avg1 = ೧೧.೪೮
| 100s/50s1 = ೦/೦
| top score1 = ೩೭
| deliveries1 = ೧೪,೩೫೩
| wickets1 = ೧೮೯
| bowl avg1 = ೩೦.೩೮
| fivefor1 = ೧೦
| tenfor1 = ೨
| best bowling1 = ೮/೭೬
| catches/stumpings1= ೧೮/–
| column2 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರಥಮ ದರ್ಜೆ]]
| matches2 = ೨೩೫
| runs2 = ೨,೪೭೬
| bat avg2 = ೧೧.೯೦
| 100s/50s2 = ೦/೨
| top score2 = ೮೧
| deliveries2 = ೫೪,೮೨೩
| wickets2 = ೯೫೭
| bowl avg2 = ೨೩.೪೫
| fivefor2 = ೫೬
| tenfor2 = ೯
| best bowling2 = ೮/೫೦
| catches/stumpings2= ೧೨೭/–
| column3 = [[ಲಿಸ್ಟ್ ಎ ಕ್ರಿಕೆಟ್|ಲಿಸ್ಟ್ ಎ]]
| matches3 = ೯
| runs3 = ೩೩
| bat avg3 = ೧೬.೫
| 100s/50s3 = ೦/೦
| top score3 = ೨೨
| deliveries3 = ೫೮೬
| wickets3 = ೧೭
| bowl avg3 = ೧೮.೭
| fivefor3 = ೦
| tenfor3 = ೦
| best bowling3 = ೩/೨೯
| catches/stumpings3= ೩/–
| international = true
| country = ಭಾರತ
| testcap = ೧೦೫
| testdebutagainst = ಇಂಗ್ಲೆಂಡ್
| testdebutdate = ೧೦ ಜನವರಿ
| testdebutyear = ೧೯೬೨
| lasttestdate = ೨೭ ಅಕ್ಟೋಬರ್
| lasttestagainst = ಪಾಕಿಸ್ತಾನ
| lasttestyear = ೧೯೭೮
| source = http://www.espncricinfo.com/ci/content/player/32357.html ESPNcricinfo
| date = ೯ ನವೆಂಬರ್
| year = ೨೦೧೪
}}
'''[[ಎರಂಪಳ್ಳಿ]] ಅನಂತರಾವ್ ಶ್ರೀನಿವಾಸ ಪ್ರಸನ್ನ''' (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್ಗಳಲ್ಲಿ ಒಬ್ಬರು.
==ಜನನ ಮತ್ತು ವಿದ್ಯಾಭ್ಯಾಸ==
ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು.
==ಓದಿಗಾಗಿ ಕ್ರಿಕೆಟ್ ಮುಂದೂಡಿಕೆ==
ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು.
==ದೇಶಕ್ಕೆ ಗಣ್ಯತೆ ತಂದವರು==
[[ಇಂಗ್ಲೆಂಡ್]], ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟುyijh9jgihu9iijhhdtokbcxs6ol
ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ.
==ಶ್ರೇಷ್ಠ ಬೌಲರ್==
ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ. ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ, ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು.
ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ, ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ. ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು.
==ಕರ್ನಾಟಕಕ್ಕೆ ದೊರಕಿಸಿಕೊಟ್ಟ ಹಿರಿಮೆ==
ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು.
ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು. ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು.
==ನಿವೃತ್ತಿಯನಂತರದಲ್ಲಿಯೂ ಶ್ರೇಷ್ಠತೆ==
೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ" ಎಂದು ನುಡಿದಿದ್ದರು. ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ.
ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು.
==ಮಹಾನ್ ತಂತ್ರಜ್ಞರಾಗಿ==
ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು.
==ಟೆಸ್ಟ್ ಪಂದ್ಯಗಳಲ್ಲಿನ ಅಂಕಿ ಸಂಖ್ಯೆಗಳು==
{|class="wikitable sortable " style="font-size: 100%" align="center" width:"100%"
!colspan=7|ಪ್ರಸನ್ನರ ಟೆಸ್ಟ್ ಸಾಧನೆ
|-
! width="40"|ಒಟ್ಟು ಎಸೆತಗಳು!! width="50"|ವಿಕೆಟ್ಟುಗಳು !! width="50"|ಸರಾಸರಿ !! width="40"|ಉತ್ತಮ ಸಾಧನೆ !! width="40"|ಇನ್ನಿಂಗ್ನಲ್ಲಿ ೫ ವಿಕೆಟ್ !! width="40"|ಪಂದ್ಯದಲ್ಲಿ ೧೦ ವಿಕೆಟ್ !! width="40"|ಕ್ಯಾಚುಗಳು
|-
| '''೧೪,೩೫೩''' || '''೧೮೯''' || '''೩೦.೩೮'''|| '''೮/೭೬'''|| '''೧೦'''|| '''೨'''||'''೧೮'''
|-
|}
==ಪ್ರಶಸ್ತಿಗಳು==
* ೧೯೭೦ - ಪದ್ಮಶ್ರೀ
* ೨೦೦೬ - ಕ್ಯಾಸ್ಟ್ರೋಲ್ ಜೀವಮಾನದ ಸಾಧನೆ ಪ್ರಶಸ್ತಿ
* ಬೆಂಗಳೂರಿನ ದೊಮ್ಮಲೂರಿನ ಇ.ಎಸ್.ಐ. ಆಸ್ಪತ್ರೆಯ ೩ ಅಡ್ಡರಸ್ತೆಗೆ ಪ್ರಸನ್ನರ ಹೆಸರು ಇಡಲಾಗಿದೆ.[[File:EAS Prasanna Cross, ESI Hospital Road, Dommaluru Ward, Bengaluru.jpg|thumb|EAS Prasanna Cross, ESI Hospital Road, Dommaluru Ward, Bengaluru]]
==ಬಾಹ್ಯ ಸಂಪರ್ಕಗಳು==
[http://www.cricinfo.com/db/PLAYERS/IND/P/PRASANNA_EAS_06001181/ ಕ್ರಿಕ್ ಇನ್ಫೋ ತಾಣದಲ್ಲಿ ಪ್ರಸನ್ನ ಬಗ್ಗೆ ಮಾಹಿತಿ]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಭಾರತ ಕ್ರಿಕೆಟ್ ತಂಡ]]
[[ವರ್ಗ:ಭಾರತದ ಕ್ರೀಡಾಪಟುಗಳು]]
[[ವರ್ಗ:ಕರ್ನಾಟಕದ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
c2bp4gfh9xmsq9rk3aisf67htzhz622
ಸ್ವಿಟ್ಜರ್ಲ್ಯಾಂಡ್
0
2173
1307955
1307923
2025-07-05T18:04:43Z
Ziv
92051
([[c:GR|GR]]) [[File:Argovie-coat of arms.svg]] → [[File:Wappen Aargau matt.svg]] → File replacement: update to new version ([[c:c:GR]])
1307955
wikitext
text/x-wiki
{{use dmy dates}}
{{Infobox Country
|native_name = {{lang|la|Confoederatio Helvetica}} {{languageicon|la|[[Latin|la]]}} <br /> {{lang|de|Schweizerische Eidgenossenschaft}} {{languageicon|de|[[Swiss-German language|de]]}} <br /> {{lang|fr|Confédération suisse}} {{languageicon|fr|[[French language|fr]]}} <br />{{lang|it|Confederazione Svizzera}} {{languageicon|it|[[ಇಟಲಿಯ ಭಾಷೆ|it]]}} <br /> {{lang|rm|Confederaziun svizra}} {{languageicon|rm|[[Romansh language|rm]]}}
|conventional_long_name = Swiss Confederation
|common_name = Switzerland
|image_flag = Flag of Switzerland (Pantone).svg
|image_coat = Coat of Arms of Switzerland (Pantone).svg
|image_map = Location Switzerland Europe.png
|map_caption = {{map caption|location_color=green|region=[[Europe]]|region_color=dark grey|legend=Location Switzerland Europe.png}}
|national_motto = ''(unofficial)'' "[[One for all, all for one]]"<br />{{lang-de|Einer für alle, alle für einen}}<br />{{lang-fr|Un pour tous, tous pour un}}<br />{{lang-it|Uno per tutti, tutti per uno}}
|national_anthem = "[[Swiss Psalm|Schweizerpsalm]]"{{spaces|2}}<small>(German)<br />"''Swiss Psalm''"</small>
|official_languages = [[ಜರ್ಮನ್ ಭಾಷೆ|ಜರ್ಮನ್]],<br />[[ಫ್ರೆಂಚ್ ಭಾಷೆ|ಫ್ರೆಂಚ್]],<br />[[ಇಟಲಿಯ ಭಾಷೆ|ಇಟಾಲಿಯನ್]],<br />[[Romansh language|Romansh]]<ref>[http://www.admin.ch/ch/d/sr/101/a4.html?lang=en Federal Constitution] {{Webarchive|url=https://web.archive.org/web/20091101024339/http://www.admin.ch/ch/d/sr/101/a4.html?lang=en |date=1 ನವೆಂಬರ್ 2009 }}, article 4, "National languages" : ''National languages'' are German, French, Italian and Romansh; [http://www.admin.ch/org/polit/00083/index.html?lang=en Federal Constitution] {{Webarchive|url=https://web.archive.org/web/20080919134534/http://www.admin.ch/org/polit/00083/index.html?lang=en |date=19 ಸೆಪ್ಟೆಂಬರ್ 2008 }}, article 70, "Languages", paragraph 1: The ''official languages'' of the Confederation are German, French and Italian. Romansh shall be an official language for communicating with persons of Romansh language.</ref>
|demonym = Swiss
|capital = [[ಚಿತ್ರ:CHE Bern COA.svg|20px]] [[Bern]]<ref>''De jure'' "federal city"; ''de facto'' capital. Because of historical federalist sensibilities, Swiss law does not designate a formal capital, and some federal institutions such as courts are located in other cities.</ref>
|latd=46 |latm=57 |latNS=N |longd=7 |longm=27 |longEW=E
|largest_city = [[ಚಿತ್ರ:Wappen Zürich matt.svg||20px]] [[Zürich]]
|legislature = [[Federal Assembly of Switzerland|Federal Assembly]]
|upper_house = [[Swiss Council of States|Council of States]]
|lower_house = [[National Council of Switzerland|National Council]]
|government_type = [[Direct democracy]]<br />[[Federation|Federal]] [[parliamentary republic]]
|leader_title1 = [[Swiss Federal Council|Federal Council]]
|leader_name1 = <!--Ordered by seniority:-->[[Moritz Leuenberger|M. Leuenberger]] <br />[[Pascal Couchepin|P. Couchepin]]<br />[[Micheline Calmy-Rey|M. Calmy-Rey]] <br />[[Hans-Rudolf Merz|H.-R. Merz]] <small>([[President of the Confederation (Switzerland)|Pres. 09]])</small> <br />[[Doris Leuthard|D. Leuthard]] <small>([[Vice President|V]][[President of the Confederation (Switzerland)|P 09]])</small><br />[[Eveline Widmer-Schlumpf|E. Widmer-Schlumpf]]<br />[[Ueli Maurer|U. Maurer]]
|leader_title2 = [[Federal Chancellor of Switzerland|Federal Chancellor]]
|leader_name2 = <!--Ordered by seniority:-->[[Corina Casanova|C. Casanova]]
|area_sq_mi = 15,940 <!--Do not remove per [[WP:MOSNUM]]-->
|area_rank = 136th
|area_magnitude = 1 E10
|area_km2 = 41,284
|percent_water = 4.2
|population_estimate = 7,725,200<ref name="Population">{{cite web|url=http://www.bfs.admin.ch/bfs/portal/de/index/themen/01/02/blank/key/bevoelkerungsstand.html|title=Bevölkerungsstand und -entwicklung|date=2009|work=Statistik Schweiz |publisher=Bundesamt für Statistik, Neuchâtel|language=German|accessdate=2009-06-25}}</ref>
|population_growth (2009) = +1.4%
|population_estimate_year = 2009
|population_estimate_rank = 94th
|population_density_km2 = 186.5
|population_density_sq_mi = 477.4 <!--Do not remove per [[WP:MOSNUM]]-->
|population_density_rank = 65st
|population_census = 7,593,500
|population_census_year = 2007
|GDP_PPP = $312.753 billion<ref name=imf2>{{cite web|url=http://www.imf.org/external/pubs/ft/weo/2009/01/weodata/weorept.aspx?sy=2006&ey=2009&scsm=1&ssd=1&sort=country&ds=.&br=1&c=146&s=NGDPD%2CNGDPDPC%2CPPPGDP%2CPPPPC%2CLP&grp=0&a=&pr.x=40&pr.y=5 |title=Switzerland|publisher=International Monetary Fund|accessdate=22 April 2009}}</ref>
|GDP_PPP_year = 2008
|GDP_PPP_rank =
|GDP_PPP_per_capita = $42,783<ref name=imf2/>
|GDP_PPP_per_capita_rank = 7th
|GDP_nominal = $492.595 billion<ref name=imf2/>
|GDP_nominal_rank =
|GDP_nominal_year = 2008
|GDP_nominal_per_capita = $67,384<ref name=imf2/>
|GDP_nominal_per_capita_rank = 4th
|HDI_year = 2006
|HDI = {{increase}} 0.955<ref>[http://hdrstats.undp.org/en/2008/countries/country_fact_sheets/cty_fs_CHE.html HDI of Switzerland]. Retrieved 10 July 2009.</ref>
|HDI_rank = 10th
|HDI_category = <span style="color:#009900;">high</span>
|Gini = 33.7
|Gini_year = 2000
|Gini_category = <span style="color:#ffcc00;">medium</span>
|sovereignty_type = [[Independence]]
|established_event1 = [[History of Switzerland|Foundation date]]
|established_event2 = [[Treaty of Basel (1499)|''de facto'']]
|established_event3 = [[Peace of Westphalia|Recognized]]
|established_event4 = [[Restauration (Switzerland)|Restored]]
|established_event5 = [[Switzerland as a federal state|Federal state]]
|established_date1 = 1 August<ref>Traditional. The [[Federal Charter]] only mentions "early August" and the treaty is a renewal of an older one, now lost.</ref> 1291
|established_date2 = 22 September 1499
|established_date3 = 24 October 1648
|established_date4 = 7 August 1815
|established_date5 = 12 September 1848<ref>A [http://www.verfassungen.de/ch/tagsatzungsbeschluss48.htm solemn declaration of the Tagsatzung] {{Webarchive|url=https://web.archive.org/web/20160714130910/http://www.verfassungen.de/ch/tagsatzungsbeschluss48.htm |date=14 ಜುಲೈ 2016 }} declared the Federal Constitution adopted on 12 September 1848. A [http://www.verfassungen.de/ch/tagsatzungsbeschluss48-2.htm resolution of the Tagsatzung] {{Webarchive|url=https://web.archive.org/web/20160714130818/http://www.verfassungen.de/ch/tagsatzungsbeschluss48-2.htm |date=14 ಜುಲೈ 2016 }} of 14 September 1848 specified that the powers of the institutions provided for by the 1815 Federal Treaty would expire at the time of the constitution of the [[Swiss Federal Council|Federal Council]], which took place on 16 November 1848.</ref>
|currency = [[Swiss franc]]
|currency_code = CHF
|time_zone = [[Central European Time|CET]]
|utc_offset = +1
|time_zone_DST = [[Central European Summer Time|CEST]]
|utc_offset_DST = +2
|drives_on = right
|cctld = [[.ch]]
|calling_code = [[+41]]
|footnotes =
}}
'''ಸ್ವಿಟ್ಜರ್ಲೆಂಡ್''' ({{lang-de|[[:wikt:Schweiz|die Schweiz]]}} <ref>[[ಸ್ವಿಸ್ ಜರ್ಮನ್]] ಹೆಸರನ್ನು ಕೆಲವು ಬಾರಿ ''ಸ್ಕ್ವೆಜ್'' ಅಥವಾ ''ಸ್ಕ್ವಿಜ್'' ಎಂದು ಉಚ್ಛರಿಸಲಾಗುತ್ತದೆ. ಸ್ಕ್ವಿಜ್ ಜರ್ಮನ್ (ಮತ್ತು ಅಂತರರಾಷ್ಟ್ರೀಯ) ಕೂಡ ಉತ್ತಮವಾಗಿದ್ದು, ಒಂದು ಸ್ವಿಸ್ ಕ್ಯಾಂಟನ್ನ ಹೆಸರಾಗಿದೆ.</ref> {{lang-fr|[[:wikt:Suisse|la Suisse]]}}, {{lang-it|[[:wikt:Svizzera|Svizzera]]}}, {{lang-rm|Svizra}}), ಅಧಿಕೃತವಾಗಿ '''ಸ್ವಿಸ್ ಒಕ್ಕೂಟ''' ([[ಲ್ಯಾಟಿನ್ ಭಾಷೆ|ಲ್ಯಾಟಿನ್]]ನಲ್ಲಿ ''ಕಾನ್ಪೊಡೆರೇಷ್ಯೋ ಹೆಲ್ವೆಟಿಕಾ'', ಆದ್ದರಿಂದ ಇದರ [[ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ|ISO]] ರಾಷ್ಟ್ರ ಸಂಕೇತಗಳಾಗಿ [[ಸ್ವಿಟ್ಜರ್ಲೆಂಡ್ನ ದತ್ತ ಸಂಕೇತಗಳು#ರಾಷ್ಟ್ರ|CH ಮತ್ತು CHE]]ಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ [[ಭೂಪ್ರದೇಶದಿಂದ ಆವೃತ|ಭೂಪ್ರದೇಶದಿಂದ ಆವೃತವಾದ]] [[ಸ್ವಿಸ್ ಆಲ್ಫ್ಸ್|ಪರ್ವತ ಪ್ರದೇಶ]] ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ [[ಪಶ್ಚಿಮ ಯೂರೋಪ್]]ನ ರಾಷ್ಟ್ರವಾಗಿದೆ.
ಸ್ವಿಟ್ಜರ್ಲೆಂಡ್ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳೆಂದು]] ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ [[ಸಂಯುಕ್ತ ಒಕ್ಕೂಟ|ಸಂಯುಕ್ತ ಗಣರಾಜ್ಯ]]ವಾಗಿದೆ. [[ಬರ್ನ್]] ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು [[ಅಂತರರಾಷ್ಟ್ರೀಯ ಮಹಾನಗರ|ಜಾಗತಿಕ ಮಹಾನಗರಗಳಾದ]] [[ಜಿನೀವಾ]] ಮತ್ತು [[ಜ್ಯೂರಿಚ್]]ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್ ಕನಿಷ್ಟ ತಲಾವಾರು GDP $67,384ನ್ನು ಹೊಂದಿ [[ತಲಾ]] [[ಸಮಗ್ರ ದೇಶೀಯ ಉತ್ಪನ್ನ]]ದ ಆಧಾರದಲ್ಲಿ, ವಿಶ್ವದ ಅತ್ಯಂತ [[ಶ್ರೀಮಂತ ರಾಷ್ಟ್ರಗಳು|ಶ್ರೀಮಂತ ರಾಷ್ಟ್ರಗಳಲ್ಲಿ]] ಒಂದಾಗಿದೆ.<ref name="imf2"/> ಜ್ಯೂರಿಚ್ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ.<ref>[http://www.citymayors.com/features/quality_survey.html ಸ್ವಿಸ್ ಮತ್ತು ಜರ್ಮನ್ ನಗರಗಳು ಪ್ರಪಂಚದಲ್ಲೇ ಅತ್ಯುತ್ತಮ ನಗರಗಳೆಂದು ಹೆಸರುವಾಸಿಯಾಗಿವೆ]</ref> ಸ್ವಿಟ್ಜರ್ಲೆಂಡ್ ಉತ್ತರದಲ್ಲಿ [[ಜರ್ಮನಿ]]ಯನ್ನು, ಪಶ್ಚಿಮದಲ್ಲಿ [[ಫ್ರಾನ್ಸ್|ಫ್ರಾನ್ಸ್ನ್ನು]], ದಕ್ಷಿಣದಲ್ಲಿ [[ಇಟಲಿ]] ಮತ್ತು ಪೂರ್ವದಲ್ಲಿ [[ಲೀಚ್ಟೆನ್ಸ್ಟೀನ್|ಲಿಯೆಕ್ಟೆನ್ಸ್ಟೀನ್]], [[ಆಸ್ಟ್ರಿಯಾ]]ಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿಯ]] ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು [[ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ|ರೆಡ್ ಕ್ರಾಸ್]], [[ವಿಶ್ವ ವ್ಯಾಪಾರ ಸಂಸ್ಥೆ|ವಿಶ್ವ ವ್ಯಾಪಾರ ಸಂಘಟನೆ]] ಮತ್ತು [[ಜಿನೀವಾದಲ್ಲಿನ ಒಕ್ಕೂಟರಾಷ್ಟ್ರ ಸಂಘದ ಕಚೇರಿ|U.N.ನ ಎರಡು ಐರೋಪ್ಯ ಶಾಖೆ]]ಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಭಾಗವಾಗದೇ ಇದ್ದರೂ, ಇದು [[ಷೆಂಗೆನ್ ಒಪ್ಪಂದ|ಷೆಂಗನ್ ಒಪ್ಪಂದ]]ಕ್ಕೆ ಬದ್ಧವಾಗಿದೆ.
ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು [[ರೋಮಾಂಶ್ ಭಾಷೆ|ರೋಮನ್ಷ್]] ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್ ಭಾಷೆಯಲ್ಲಿ {{lang|de|Schweizerische [[Eidgenossenschaft]]}}, ಫ್ರೆಂಚ್ನಲ್ಲಿ {{lang|fr|Confédération suisse}}, ಇಟಾಲಿಯನ್ ಭಾಷೆಯಲ್ಲಿ {{lang|it|Confederazione Svizzera}} ಮತ್ತು ರೋಮಾನ್ಷ್ನಲ್ಲಿ {{lang|rm|Confederaziun svizra}} ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ನ ಸ್ಥಾಪನೆಯು 1291ರ ಆಗಸ್ಟ್ 1ರಲ್ಲಿ ಆಗಿದ್ದುದರಿಂದ; [[ಸ್ವಿಸ್ ರಾಷ್ಟ್ರೀಯ ದಿನ]]ವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.
== ವ್ಯುತ್ಪತ್ತಿ ಶಾಸ್ತ್ರ ==
''ಸ್ವಿಟ್ಜರ್ಲೆಂಡ್'' ಎಂಬ ಆಂಗ್ಲ ಹೆಸರು [[ಸ್ವಿಸ್ ನಾಗರಿಕರು|ಸ್ವಿಸ್]]ನ [[16ನೇ ಶತಮಾನ|16ರಿಂದ]] [[19ನೇ ಶತಮಾನ|19ನೇ]] ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ''ಸ್ವಿಟ್ಜರ್'' ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ.<ref>[[OED]] [http://www.etymonline.com/index.php?term=Swiss ಆನ್ಲೈನ್ ವ್ಯುತ್ಪತ್ತಿಶಾಸ್ತ್ರದ ಶಬ್ಧಕೋಶ] ವನ್ನು etymonline.com.ಗೆ 2009-06-25ರಂದು ಪಡೆಯಲಾಯಿತು</ref> ಆಂಗ್ಲ ಪದ ''ಸ್ವಿಸ್'' ಎಂಬುದು ಫ್ರೆಂಚ್ನಿಂದ ಕಡ ಪಡೆದುಕೊಂಡ ''{{lang|fr|Suisse}}'', 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ''ಸ್ವಿಟ್ಜರ್'' ಎಂಬ ಹೆಸರು [[ಅಲೆಮಾನ್ನಿಕ್ ಜರ್ಮನ್|ಅಲೆಮಾನ್ನಿಕ್]] ಮೂಲದ್ದಾಗಿದ್ದು ''{{lang|gsx|Schwiizer}}'', ''[[ಸ್ಕ್ವಿಜ್]]'' ಅದರ [[ಸ್ಕ್ವಿಜ್ ಕ್ಯಾಂಟನ್|ಸಂಬಂಧಿತ ಪ್ರಾಂತ್ಯ]]ಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್ಸ್ಟಾಟ್ಟೆನ್ ಕ್ಯಾಂಟನ್ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ [[ಹಳೆಯ ಉನ್ನತ ಜರ್ಮನ್]] ''{{lang|goh|Suittes}}'' ಎಂಬುದಾಗಿ ಸ್ಥಳನಾಮವನ್ನು [[972]]ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ "ದಹಿಸಲು"''{{lang|goh|suedan}}'' ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು<ref>ರೂಮ್, ಆಡ್ರಿಯಾನ್. ''ಪ್ಲೇಸ್ ನೇಮ್ಸ್ ಆಫ್ ದ ವರ್ಲ್ಡ್''. ಲಂಡನ್: ಮ್ಯಾಕ್ಫಾರ್ಲ್ಯಾಂಡ್ ಮತ್ತು ಕಂ., ಇಂಕ್., 1997.</ref> ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ''ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ'' ಬಳಸುವ ರೀತಿಯಲ್ಲಿ 1499ರ [[ಸ್ವಾಬಿಯನ್ ಯುದ್ಧ]]ದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ [[ಸ್ವಿಸ್ ಜರ್ಮನ್]] ಹೆಸರು ''{{lang|gsx|Schwiiz}}'' ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ, ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ ''{{lang|gsx|d'Schwiiz}}'', ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ ''{{lang|gsx|Schwiiz}}'' ಎಂದು ಕರೆಯಲಾಗಿದೆ).
ನೆಪೋಲಿಯನ್ನ [[ಹೆಲ್ವೆಟಿಕ್ ಗಣರಾಜ್ಯ]]ಕ್ಕೆ ಮರಳಿ [[ನವ-ಲ್ಯಾಟಿನ್|ನವೀನ-ಲ್ಯಾಟಿನ್]] ಹೆಸರಾದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ಎಂಬುದನ್ನು [[ಸ್ವಿಟ್ಜರ್ಲೆಂಡ್ ಒಂದು ಒಕ್ಕೂಟ ರಾಷ್ಟ್ರದಂತೆ|ಒಕ್ಕೂಟ ರಾಷ್ಟ್ರದ ಸ್ಥಾಪನೆ]]ಯಾದ 1848ರಲ್ಲಿ ಪರಿಚಯಿಸಲಾಯಿತು.
[[ರೋಮನ್ ಯುಗದಲ್ಲಿ ಸ್ವಿಟ್ಜರ್ಲೆಂಡ್|ರೋಮನ್ ಯುಗದ]] ಮುನ್ನ [[ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ ವಾಸವಾಗಿದ್ದ [[ಸೆಲ್ಟ್ಸ್|ಕೆಲ್ಟಿಕ್]] ಬುಡಕಟ್ಟು ಜನಾಂಗದ ಹೆಸರಿನಿಂದ ''[[ಹೆಲ್ವೆಟೀ]]'' ಎಂಬುದು ಈ ಹೆಸರಿಗೆ ಮೂಲವಾಗಿತ್ತು. ''ಹೆಲ್ವೆಟೀ'' ಎಂಬ ಹೆಸರು [[ಎಟ್ರುಸ್ಕನ್ ಭಾಷೆ|ಇಟ್ರಸ್ಕನ್]] ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು.<ref>R.C. ದಿ ಮರಿನಿಸ್ನಲ್ಲಿ ಪುನರುತ್ಪಾದನೆ, ''ಗ್ಲಿ ಎಟ್ರುಷಿ ಅ ನಾರ್ಡ್ ದೆಲ್ ಪೊ'', ಮನ್ಟೋವ, 1986.</ref> ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, [[ಪೋಸಿಡೊನಿಯಸ್]] ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ.
ಜೋಹಾನ್ನ್ ಕ್ಯಾಸ್ಪರ್ ವೇಸನ್ಬಕ್ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ''[[ಹೆಲ್ವೇಷಿಯಾ|ಹೆಲ್ವೆಟಿಯಾ]]'' ಸ್ವಿಸ್ ಒಕ್ಕೂಟದ [[ರಾಷ್ಟ್ರೀಯ ಸಂಕೇತ|ರಾಷ್ಟ್ರೀಯ ಸಂಕೇತವಾಗಿ]] ಕಾಣಿಸಿಕೊಳ್ಳುತ್ತದೆ.
== ಇತಿಹಾಸ ==
1848ರಲ್ಲಿ ಸ್ವಿಸ್ ಒಕ್ಕೂಟದ ಸಂವಿಧಾನದ ಅಳವಡಿಕೆಯ ನಂತರ ಸ್ವಿಟ್ಜರ್ಲೆಂಡ್ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. 13ನೇ ಶತಮಾನದ ಅಂತ್ಯದಲ್ಲಿ ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವಿಕರು ರಕ್ಷಣಾತ್ಮಕ ಮೈತ್ರಿಯನ್ನು ಸ್ಥಾಪಿಸಿದರು. ಇದು ಶತಮಾನಗಳ ಕಾಲ ರಾಷ್ಟ್ರಗಳ ಸಡಿಲ ಒಕ್ಕೂಟವಾಗಿ ಮುಂದುವರೆಯಲು ಕಾರಣವಾಯಿತು.
=== ಪೂರ್ವ ಇತಿಹಾಸ ===
ಸ್ವಿಟ್ಜರ್ಲೆಂಡ್ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು.<ref name="Early">swissworld.orgನಲ್ಲಿ [http://www.swissworld.org/en/history/prehistory_to_romans/prehistoric_times/ ಚರಿತ್ರೆ] {{Webarchive|url=https://web.archive.org/web/20100419174957/http://www.swissworld.org/en/history/prehistory_to_romans/prehistoric_times/ |date=19 ಏಪ್ರಿಲ್ 2010 }} 2009-06-27ರಂದು ಪಡೆಯಲಾಯಿತು</ref> ಸ್ವಿಟ್ಜರ್ಲೆಂಡ್ನಲ್ಲಿನ [[ಗ್ಯಾಕ್ಲಿಂಗೆನ್]]ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು, ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ.<ref name="Early"/>
ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ [[ಹಾಲ್ಸ್ಟಟ್ ಸಂಸ್ಕೃತಿ|ಹಾಲ್ಸ್ಟಟ್]] ಮತ್ತು [[ಲಾ ಟೆನೆ ಸಂಸ್ಕೃತಿ|ಲಾ ಟೆನೆ ಸಂಸ್ಕೃತಿಗಳು]]. ಲಾ ಟೆನೆ [[ನ್ಯೂಚಾಟೆಲ್ ಸರೋವರ]]ದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು [[ಕಬ್ಬಿಣ ಯುಗ]]ದ ಉತ್ತರಾರ್ಧದಲ್ಲಿ ಸುಮಾರು [[450 BC]]ಯ ಕಾಲದಲ್ಲಿ,<ref name="Early"/> [[ಪುರಾತನ ಗ್ರೀಕ್|ಗ್ರೀಕ್]] ಮತ್ತು [[ಎಟ್ರುಸ್ಕನ್ ನಾಗರೀಕತೆ|ಎಟ್ರುಸ್ಕನ್]] ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ [[ಹೆಲ್ವೆಟೀ]]. 58ನೇ ಇಸವಿ BCಯಲ್ಲಿ, [[ಬಿಬ್ರಾಕ್ಟ್ನ ಕಾಳಗ|ಬಿಬ್ರಾಕ್ಟ್ ಕಾಳಗ]]ದಲ್ಲಿ, [[ಜ್ಯೂಲಿಯಸ್ ಸೀಜರ್]]'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು.<ref name="Early"/> 15 BC ಕಾಲದಲ್ಲಿ ರೋಮ್ನ ಎರಡನೇ ಚಕ್ರವರ್ತಿಯಾಗುತ್ತಿದ್ದ, [[ಟಿಬೆರಿಯಸ್|ಟಿಬೆರಿಯಸ್]] I, ಮತ್ತು ಆತನ ಸಹೋದರ, [[ನೇರೊ ಕ್ಲಾಡಿಯಸ್ ಡ್ರುಸ್ಸಸ್|ಡ್ರೂಸಸ್]], ಆಲ್ಫ್ಸ್ ಪ್ರದೇಶವನ್ನು ವಶಪಡಿಸಿಕೊಂಡು [[ರೋಮ್ ಸಾಮ್ರಾಜ್ಯ]]ಕ್ಕೆ ಸೇರಿಸಿಕೊಂಡರು. [[ಹೆಲ್ವೆಟೀ]]ಯು ಆಕ್ರಮಿಸಿದ ಪ್ರದೇಶ—ನಂತರದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್ನ [[ಗಲ್ಲಿಯ ಬೆಲ್ಜಿಕಾ|ಗಲ್ಲಿಯಾ ಬೆಲ್ಜಿಕಾ]] ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ [[ಉನ್ನತ ಜರ್ಮೇನಿಯಾ|ಜರ್ಮೇನಿಯಾ ಸುಪೀರಿಯರ್]] ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು [[ರಯೇಶ್ಯಾ]] ಎಂಬ [[ರೋಮ್ನ ಪ್ರಾಂತ್ಯ|ರೋಮ್ ಪ್ರಾಂತ್ಯ]]ದೊಂದಿಗೆ ವಿಲೀನವಾಗಿತ್ತು.
[[ಚಿತ್ರ:Theater Kaiseraugst.jpg|thumb|left|ಕ್ರಿ.ಪೂ ೪೪ರಲ್ಲಿ ರೈನ್ ದಡದಲ್ಲಿ ಸ್ಥಾಪಿತವಾದ ಅಗಸ್ಟ ರೌರಿಕ ಒಂದು ಮೊದಲ ರೋಮನ್ ವಸಾಹತು ಆಗಿದ್ದು, ಅದು ಸ್ವಿಟ್ಜರ್ಲೆಂಡ್ನ ಮುಖ್ಯ ಉತ್ಖನನ ಸ್ಥಳಗಳಲ್ಲಿ ಒಂದಾಗಿದೆ.]]
[[ಮಧ್ಯ ಯುಗದ ಪೂರ್ವಭಾಗ]]ದಲ್ಲಿ, [[4ನೇ ಶತಮಾನ]]ದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ನ ಪಶ್ಚಿಮ ಹರವಿನ ಪ್ರದೇಶವು [[ಬರ್ಗಂಡಿಯ ಸಾಮ್ರಾಜ್ಯ|ಬರ್ಗಂಡಿಯನ್ ಅರಸರ]] ಸೀಮೆಗೆ ಒಳಪಟ್ಟಿತ್ತು. [[ಅಲೆಮಾನ್ನಿ]]ಗಳು [[ಸ್ವಿಸ್ ಪ್ರಸ್ಥಭೂಮಿ|ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ [[5ನೇ ಶತಮಾನ]]ದಲ್ಲಿ ನೆಲೆಗೊಂಡರೆ, [[ಆಲ್ಫ್ಸ್ ಕಣಿವೆಗಳು |ಆಲ್ಪ್ಸ್ ಕಣಿವೆಗಳಲ್ಲಿ]] [[8ನೇ ಶತಮಾನ]]ದಲ್ಲಿ ನೆಲೆಗೊಂಡು [[ಅಲೆಮಾನ್ನಿಯಾ]] ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ ಅಲೆಮಾನ್ನಿಯಾ ಮತ್ತು [[ಬರ್ಗಂಡಿ (ಪ್ರದೇಶ)|ಬರ್ಗಂಡಿ]] ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು.<ref name="Early"/> [[6ನೇ ಶತಮಾನ]]ದಲ್ಲಿ ಇಡೀ ಪ್ರದೇಶವು, 504 ADಯ ಕಾಲದಲ್ಲಿ [[ಕ್ಲೋವಿಸ್ I|ಕ್ಲೋವಿಸ್ I]]ನ [[ಅಲೆಮಾನ್ನಿ]]ಗಳ ಮೇಲಿನ [[ಟೋಲ್ಬಿಯಾಕ್]]ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ [[ಫ್ರಾಂಕಿಷ್ ಸಾಮ್ರಾಜ್ಯ]]ದ ಭಾಗವಾಗಿತ್ತು.
[[6ನೇ ಶತಮಾನ|6ನೇ]], [[7ನೇ ಶತಮಾನ|7ನೇ]] ಮತ್ತು [[8ನೇ ಶತಮಾನ|8ನೇ]] ಶತಮಾನಗಳುದ್ದಕ್ಕೂ ಸ್ವಿಸ್ ಪ್ರದೇಶಗಳು ಫ್ರಾಂಕಿಷ್ ಅಧಿಪತ್ಯದಲ್ಲಿ ಮುಂದುವರೆದವು ([[ಮೆರೊವಿಂಜಿಯನ್ಸ್|ಮೆರೊವಿಂಜಿಯನ್]] ಮತ್ತು [[ಕ್ಯಾರೋಲಿಂಜಿಯನ್ ಸಾಮ್ರಾಜ್ಯ|ಕ್ಯಾರೋಲಿಂಜಿಯನ್]] ಅಧಿಪತ್ಯಗಳು). ಆದರೆ [[ಮಹಾನ್ ಚಾರ್ಲ್ಸ್|<span class="goog-gtc-fnr-highlight">ಮಹಾನ್ ಚಾರ್ಲ್ಸ್</span>]]ನ ನೇತೃತ್ವದ ತನ್ನ ವಿಸ್ತರಣೆಯ ನಂತರ ಫ್ರಾಂಕಿಷ್ ಸಾಮ್ರಾಜ್ಯ [[ವರ್ಡನ್ ಒಪ್ಪಂದ]]ದಿಂದಾಗಿ 843ರಲ್ಲಿ ವಿಭಜಿತವಾಯಿತು.<ref name="Early"/> ಪ್ರಸಕ್ತ ಸ್ವಿಟ್ಜರ್ಲೆಂಡ್ನ ಈಗಿನ ಪ್ರಾಂತ್ಯಗಳು [[ಮಧ್ಯ ಫ್ರಾನ್ಷಿಯಾ]] ಮತ್ತು [[ಪೂರ್ವ ಫ್ರಾನ್ಷಿಯಾ]]ಗಳಾಗಿ ವಿಭಜನೆಯಾದವು. [[ಪವಿತ್ರ ರೋಮ್ ಸಾಮ್ರಾಜ್ಯ]] 1000 ADಯ ಅವಧಿಯಲ್ಲಿ ನಂತರ ಮರು ಏಕೀಕರಣಗೊಂಡವು.<ref name="Early"/>[[1200]]ರ ಹೊತ್ತಿಗೆ, ಸ್ವಿಸ್ ಪ್ರಸ್ಥಭೂಮಿಯು [[ಸವಾಯ್ ಮನೆ|ಸೆವಾಯ್]], [[ಝಹ್ರಿಂಗರ್|ಝಹ್ರಿಂಗರ್]], [[ಹಬ್ಸ್ಬರ್ಗ್]] ಮತ್ತು [[ಕಿಬರ್ಗ್ ಕೌಂಟ್ಗಳು|ಕಿಬರ್ಗ್]] ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತ್ತು.<ref name="Early"/> ಕೆಲ ಪ್ರದೇಶಗಳು ([[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ನಂತರ ''ವಾಲ್ಡ್ಸ್ಟಾಟೆನ್'' ಎಂದು ಹೆಸರಾದ [[ಅಂಟರ್ವಾಲ್ಡನ್|ಅಂಟರ್ವಾಲ್ಡನ್]]ಗಳು) ಸಾಮ್ರಾಜ್ಯಕ್ಕೆ ಪರ್ವತ ಕಣಿವೆಗಳ ಮೇಲೆ ನೇರ ನಿಯಂತ್ರಣ ಸಿಗುವ ಹಾಗೆ [[ಸಾಮ್ರಾಜ್ಯದ ನೇರ ಆಳ್ವಿಕೆ]]ಗೆ ಒಳಪಟ್ಟವು. 1264 ADಯಲ್ಲಿ ಕಿಬರ್ಗ್ ರಾಜವಂಶವು ಕುಸಿದಾಗ, ಹಬ್ಸ್ಬರ್ಗ್ಸ್ [[ಹಬ್ಸ್ಬರ್ಗ್ನ ರುಡಾಲ್ಫ್ I|ಚಕ್ರವರ್ತಿ ರುಡಾಲ್ಫ್ I]]ನ ನೇತೃತ್ವದಲ್ಲಿ (1273ರಲ್ಲಿ ಪವಿತ್ರ ರೋಮ್ನ ಚಕ್ರವರ್ತಿಯಾಗಿದ್ದ ) ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು.
=== ಹಳೆಯ ಸ್ವಿಸ್ ಒಕ್ಕೂಟ ===
[[ಚಿತ್ರ:Schweiz Frühmia Adel.svg|thumb|250px|ಸುಮಾರು ಕ್ರಿ.ಶ ೧೨೦೦ರಲ್ಲಿ ಅಸ್ತಿತ್ವದಲ್ಲಿದ್ದ ಆಳ್ವಿಕೆಯ ಮನೆತನಗಳು]]
[[ಹಳೆ ಸ್ವಿಸ್ ಒಕ್ಕೂಟ|ಹಳೆಯ ಸ್ವಿಸ್ ಒಕ್ಕೂಟವು]] ಮಧ್ಯ ಆಲ್ಪ್ಸ್ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ([[ಮುಕ್ತ ವ್ಯಾಪಾರ|ಸುಂಕ ಮುಕ್ತ ವ್ಯಾಪಾರ]])ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು. ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, [[ಮಧ್ಯಕಾಲೀನ ಪ್ರಾಂತೀಯ ಭಾಗ|ಗ್ರಾಮೀಣ ಸಮುದಾಯ]]ಗಳಾದ [[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ಮತ್ತು [[ನಿಡ್ವಾಲ್ಡೆನ್]]ಗಳ ನಡುವಿನ [[1291ರ ಒಕ್ಕೂಟ ಶಾಸನಪತ್ರ]]ವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ.<ref name="schwabe">ಶ್ವಬೆ ಅಂಡ್ ಕಂ.: ''ಗೆಷಿಛೆ ದರ್ ಸ್ಕ್ವಿಜ್ ಅಂಡ್ ದರ್ ಷ್ವಿಜೆರ್'', ಶ್ವಬೆ ಅಂಡ್ ಕಂ 1986/2004. ಪದ್ಧತಿ ISBN 3-7965-2067-7 {{de icon}}</ref><ref name="Brief">2009-06-22ರಂದು[http://www.eda.admin.ch/eda/en/home/reps/ocea/vaus/infoch/chhist.html ಸ್ವಿಸ್ ಚರಿತ್ರೆಯ ಸಂಕ್ಷಿಪ್ತ ಸಮೀಕ್ಷೆ ] admin.chನಲ್ಲಿ, ಪಡೆಯಲಾಯಿತು</ref>
[[ಚಿತ್ರ:Bundesbrief.jpg|thumb|left|1291ರ ಒಕ್ಕೂಟ ಶಾಸನಪತ್ರ]]
1353ರ ಹೊತ್ತಿಗೆ ಮೂರು ಮೂಲ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ಎಂದರೆ [[ಗ್ಲೇರಸ್ ಕ್ಯಾಂಟನ್|ಗ್ಲಾರಸ್]] ಮತ್ತು [[ಝಗ್ ಕ್ಯಾಂಟನ್|ಝಗ್]] ಮತ್ತು [[ಲ್ಯೂಸರ್ನ್|ಲ್ಯೂಸರ್ನ್]] ಕ್ಯಾಂಟನ್ಗಳು, [[ಜ್ಯೂರಿಚ್]] ಮತ್ತು [[ಬರ್ನ್]] ನಗರರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳಿಂದ ರೂಪುಗೊಂಡಿದ್ದ [[15ನೇ ಶತಮಾನ]]ದ ಕೊನೆಯವರೆಗೆ ಅಸ್ತಿತ್ವದಲ್ಲಿದ್ದ "ಹಳೆಯ ಒಕ್ಕೂಟ"ವು ಅಸ್ತಿತ್ವಕ್ಕೆ ಬಂದಿತ್ತು. ಈ ವಿಸ್ತರಣವು ಒಕ್ಕೂಟದ ಶಕ್ತಿ ಮತ್ತು ಐಶ್ವರ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಯಿತು.<ref name="Brief"/> 1460ರ ಹೊತ್ತಿಗೆ, ಒಕ್ಕೂಟದ ಸಂಸ್ಥಾನಗಳು ಪ್ರಾಂತ್ಯದ ದಕ್ಷಿಣ ಮತ್ತು ಪಶ್ಚಿಮ ತಗ್ಗು ಪ್ರದೇಶಗಳು ಆಲ್ಫ್ಸ್ ಮತ್ತು ಜೂರಾ ಪರ್ವತಗಳವರೆಗೆ ನಿಯಂತ್ರಣವನ್ನು ಪಡೆದುಕೊಂಡವು. ಇದು ನಿರ್ದಿಷ್ಟವಾಗಿ ಹಬ್ಸ್ಬರ್ಗ್ಸ್ಗಳ ([[ಸೆಂಪಾಕ್ ಕಾಳಗ|ಸೆಂಪಾಕ್ ಕಾಳಗ]], ನ್ಯಾಫೆಲ್ಸ್ಗಳ ಕಾಳಗ) [[ಬರ್ಗಂಡಿಯ ಡ್ಯೂಕ್|ಬರ್ಗಂಡಿ]]ಯ [[ದಿಟ್ಟ ಚಾರ್ಲ್ಸ್|ದಿಟ್ಟ ಚಾರ್ಲ್ಸ್]] ಮೇಲಿನ 1470ರಲ್ಲಿನ ವಿಜಯದಿಂದ, ಮತ್ತು [[ಸ್ವಿಸ್ ಕೂಲಿ ಸಿಪಾಯಿಗಳು|ಸ್ವಿಸ್ ಕೂಲಿ ಸಿಪಾಯಿ]]ಗಳ ಯಶಸ್ಸಿನ ನಂತರ ಸಾಧ್ಯವಾಯಿತು.1499ರಲ್ಲಿನ [[ಸ್ವಾಬಿಯನ್ ಯುದ್ಧ]]ದಲ್ಲಿ [[ಪವಿತ್ರ ರೋಮ್ನ ಚಕ್ರವರ್ತಿ|ಚಕ್ರವರ್ತಿ]] [[ಮ್ಯಾಕ್ಸಿಮಿಲ್ಲನ್ I, ಪವಿತ್ರ ರೋಮ್ನ ಚಕ್ರವರ್ತಿ|ಮ್ಯಾಕ್ಸಿಮಿಲಿಯನ್ I]]ನ [[ಸ್ವಾಬಿಯನ್ ಒಕ್ಕೂಟ]]ದ ಮೇಲಿನ ಸ್ವಿಸ್ ವಿಜಯವು [[ಪವಿತ್ರ ರೋಮ್ ಸಾಮ್ರಾಜ್ಯ]]ದೊಳಗೆ ''ವಸ್ತುತಃ '' ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು.<ref name="Brief"/>
ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ [[ಹಳೆ ಸ್ವಿಸ್ ಒಕ್ಕೂಟದ ಬೆಳವಣಿಗೆ|ಒಕ್ಕೂಟದ ವಿಸ್ತರಣೆ]] ಮಾಡುವಾಗ 1515ರಲ್ಲಿ [[ಮಾರಿಗ್ನಾನೋ ಕಾಳಗ]]ದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ "ಧೀರ" ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು.<ref name="Brief"/> [[ಝ್ವಿಂಗ್ಲಿ]]ಯ [[ಸ್ವಿಟ್ಜರ್ಲೆಂಡ್ನಲ್ಲಿ ಸುಧಾರಣೆ|ಸುಧಾರಣೆ]]ಯ ಯಶಸ್ಸು ಕೆಲ ಕ್ಯಾಂಟನ್ಗಳಲ್ಲಿ 1529 ಮತ್ತು 1531ರಲ್ಲಿ (''ಕಪ್ಪೆಲರ್ ಕ್ರೀಗ್'' ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, [[ವೆಸ್ಟ್ಫಾಲಿಯಾ ಒಪ್ಪಂದ]]ದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್ನ ಸ್ವತಂತ್ರತೆಯನ್ನು ಮತ್ತು ಅದರ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿ]]({{lang|fr|''ancien régime''}})ಗೆ ಮಾನ್ಯತೆ ನೀಡಿದವು.
ಸ್ವಿಸ್ ಚರಿತ್ರೆಯ [[ಪೂರ್ವ ಭಾಗದ ಆಧುನಿಕ ಸ್ವಿಟ್ಜರ್ಲೆಂಡ್|ಪೂರ್ವ ಆಧುನಿಕ]] ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ [[ಸರ್ವಾಧಿಕಾರತ್ವ|ಸರ್ವಾಧಿಕಾರಿತನ]]ವು [[ಮೂವತ್ತು ವರ್ಷಗಳ ಯುದ್ಧ]]ದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು [[1653ರ ಸ್ವಿಸ್ ರೈತರ ದಂಗೆ]]ಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, [[ರೋಮನ್ ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್]] ಮತ್ತು [[ಪ್ರೊಟೆಸ್ಟಾಂಟಿಸಂ|ಪ್ರೊಟೆಸ್ಟೆಂಟ್]] ಕ್ಯಾಂಟನ್ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ [[ವಿಲ್ಮರ್ಗನ್ ಕಾಳಗಗಳು|ವಿಲ್ಮರ್ಗನ್ ಕಾಳಗಗಳ]] ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು.<ref name="Brief"/>
=== ನೆಪೋಲಿಯನ್ ಯುಗ ===
[[ಚಿತ್ರ:Acte de Médiation mg 0643.jpg|right|thumb|ಮಧ್ಯವರ್ತಿ ಕಾಯಿದೆಯು ಹಳೆಯ ಆಳ್ವಿಕೆ ಪದ್ಧತಿ ಮತ್ತು ಗಣರಾಜ್ಯಗಳ ನಡುವಿನ ಒಪ್ಪಂದಕ್ಕೆ ನೆಪೋಲಿಯನ್ನ ಪ್ರಯತ್ನ.]]
1798ರಲ್ಲಿ ಫ್ರೆಂಚ್ ಕ್ರಾಂತಿಯ ಸೇನೆಯು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು.<ref name="Brief"/> ಇದು ರಾಷ್ಟ್ರದ ಆಡಳಿತವನ್ನು ಏಕೀಕರಣಗೊಳಿಸಿತು ಮತ್ತು ಪರಿಣಾಮವಾಗಿ ಕ್ಯಾಂಟನ್ಗಳ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮುಲ್ಹಾಸನ್ ಮತ್ತು ವಾಲ್ಟೆಲ್ಲಿನಾ ಕಣಿವೆಗಳನ್ನು ಸ್ವಿಟ್ಜರ್ಲೆಂಡ್ನಿಂದ ಪ್ರತ್ಯೇಕಿಸಿತು. [[ಹೆಲ್ವೆಟಿಕ್ ಗಣರಾಜ್ಯ]] ಎಂದೆನಿಸಿದ ಹೊಸ [[ಆಳ್ವಿಕೆ ಪದ್ದತಿ|ಪ್ರಭುತ್ವ]]ವು, ಬಹಳವೇ ಅಪಖ್ಯಾತಿ ಹೊಂದಿತ್ತು. ಈ ಸರ್ಕಾರವನ್ನು ವಿದೇಶೀ ಆಕ್ರಮಣಕಾರಿ ಸೇನೆಯಿಂದ ಹೇರಲಾಗಿತ್ತು. ಇದರಿಂದಾಗಿ ಶತಮಾನಗಳ ಕಾಲದ ಸಂಸ್ಕೃತಿಯು ನಾಶವಾಗಿ, ಸ್ವಿಟ್ಜರ್ಲೆಂಡ್ ಎಂಬುದು ಕೇವಲ ಫ್ರೆಂಚ್ ಪರಾಧೀನ ರಾಷ್ಟ್ರವಾಗಿ ಬದಲಾಯಿಸಿತ್ತು. ನಿಡ್ವಾಲ್ಡೆನ್ ದಂಗೆಯನ್ನು 1798ರ ಸೆಪ್ಟೆಂಬರ್ ತಿಂಗಳಿನಲ್ಲಿ ತೀವ್ರವಾಗಿ ಫ್ರೆಂಚ್ ಸೇನೆಯು ಹತ್ತಿಕ್ಕಿದ ಸಂಗತಿ ಫ್ರೆಂಚ್ ಸೇನೆಯ ದಬ್ಬಾಳಿಕೆಗೆ ಮತ್ತು ಸ್ಥಳೀಯ ನಿವಾಸಿಗಳಿಂದ ಸೇನೆಯ ಇರುವಿಕೆಯ ಬಗೆಗೆ ಇದ್ದ ವಿರೋಧಕ್ಕೆ ಉದಾಹರಣೆಯಾಗಿದೆ.[[ಫ್ರಾನ್ಸ್]] ಮತ್ತು ಅದರ ವಿರೋಧಿಗಳ ನಡುವೆ ಯುದ್ಧ ಆರಂಭವಾದಾಗ, [[ರಷ್ಯಾ]] ಮತ್ತು [[ಹಬ್ಸ್ಬರ್ಗ್ ರಾಜ ಪ್ರಭುತ್ವ|ಆಸ್ಟ್ರಿಯಾದ]] ಸೇನೆಗಳು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡವು. ಹೆಲ್ವೆಟಿಕ್ ಗಣರಾಜ್ಯದ ಹೆಸರಿನಲ್ಲಿ ಫ್ರೆಂಚರ ಪರ ಹೋರಾಡಲು ಸ್ವಿಸ್ ಸಮ್ಮತಿಸಲಿಲ್ಲ. 1803ರಲ್ಲಿ [[ಫ್ರಾನ್ಸ್ನ ನೆಪೋಲಿಯನ್ I|ನೆಪೋಲಿಯನ್]] ಎರಡೂ ಪಂಗಡಗಳಿಂದ ಪ್ರಮುಖ ಸ್ವಿಸ್ ರಾಜಕಾರಣಿಗಳನ್ನು ಕರೆಸಿ ಪ್ಯಾರಿಸ್ನಲ್ಲಿ ಭೇಟಿ ಏರ್ಪಡಿಸಿದನು. ಇದರ ಪರಿಣಾಮವಾಗಿ [[ಮಧ್ಯವರ್ತಿ ಕಾಯಿದೆ]]ಯು ಜಾರಿಯಾಗಿ ಬಹಳಷ್ಟು ಮಟ್ಟಿಗೆ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು 19 ಕ್ಯಾಂಟನ್ಗಳ ಒಕ್ಕೂಟವೊಂದನ್ನು ಪರಿಚಯಿಸಿತು.<ref name="Brief"/> ಸ್ವಿಸ್ ರಾಜಕೀಯದ ಬಹುಪಾಲು ಹಿತಾಸಕ್ತಿಯು ಕೇಂದ್ರ ಸರಕಾರದ ಅಗತ್ಯ ಹಾಗೂ ಕ್ಯಾಂಟನ್ಗಳ ಸ್ವಯಮಾಡಳಿತದ ಸಂಸ್ಕೃತಿಯ ನಡುವೆ ಹೊಂದಾಣಿಕೆಯನ್ನು ಸರಿದೂಗಿಸುವುದಾಗಿದೆ.
1815ರಲ್ಲಿ [[ವಿಯೆನ್ನಾದ ಸಭೆ|ವಿಯೆನ್ನಾದ ಆಡಳಿತ]] ಸ್ವಿಸ್ ಸ್ವತಂತ್ರತೆಯನ್ನು ಮರುಸ್ಥಾಪನೆಗೊಳಿಸಿತು. ಐರೋಪ್ಯ ಶಕ್ತಿಗಳು ಸ್ವಿಸ್ ಅಲಿಪ್ತ ನೀತಿಯನ್ನು ಅಂತಿಮವಾಗಿ ಒಪ್ಪಿಕೊಂಡವು.<ref name="Brief"/> ಸ್ವಿಸ್ ಪಡೆಗಳು 1860ರ [[ಗೇಟಾನ ಮುತ್ತಿಗೆ(1860)|ಗೇಟಾದ ಮುತ್ತಿಗೆ]]ಯಲ್ಲಿ ನಡೆದ ಹೋರಾಟದವರೆಗೂ ವಿದೇಶೀ ಸರ್ಕಾರಗಳಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಈ ಒಪ್ಪಂದವು [[ವಲಾಯಿಸ್|ವಲಾಯಿಸ್]], [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]] ಮತ್ತು [[ಜಿನೀವಾ ಕ್ಯಾಂಟನ್|ಜಿನೀವಾ]] ಕ್ಯಾಂಟನ್ಗಳನ್ನು ಸೇರಿಸಿಕೊಂಡು ಸ್ವಿಟ್ಜರ್ಲೆಂಡ್ನ ವಿಸ್ತರಣೆಗೆ ಅವಕಾಶ ನೀಡಿತು. ಆಗಿನಿಂದ ಸ್ವಿಟ್ಜರ್ಲೆಂಡ್ನ ಗಡಿಗಳು ಬದಲಾಗಿಲ್ಲ.
=== ಸಂಯುಕ್ತ ಒಕ್ಕೂಟ ದೇಶ ===
[[ಚಿತ್ರ:Bern, Federal Palace, 1857.jpg|thumb|left|ಬರ್ನ್ನಲ್ಲಿನ ಪ್ರಥಮ ಒಕ್ಕೂಟ ಅರಮನೆ (1857).]] ಬರ್ನ್ ಕ್ಯಾಂಟನ್, ಲ್ಯೂಸರ್ನ್ ಮತ್ತು ಜ್ಯೂರಿಚ್ಗಳೊಂದಿಗೆ [[ಟಗ್ಸಟ್ಸುಂಗ್|ಟಾಗ್ಸಾಟ್ಸುಂಗ್]] (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು.<ref>{{HDS|10102|Bundesstadt}}</ref>
ಶ್ರೀಮಂತ ಕುಟುಂಬಗಳ ಅಧಿಕಾರ [[ಪುನರ್ಸ್ಥಾಪನೆ (ಸ್ವಿಟ್ಜರ್ಲೆಂಡ್)|ಪುರ್ನಸ್ಥಾಪನೆ]]ಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್ ಕ್ಯಾಂಟನ್ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್ಬಂಡ್ಸ್ಕ್ರೇಗ್)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು.<ref name="Brief"/> ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ [[ತಿರುಗುಬಾಣವಾದ ಆಕ್ರಮಣ|ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣ]]ವಾದುದರಿಂದ ಸಂಭವಿಸಿದವು. 19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್ಬಂಡ್ಸ್ಕ್ರೇಗ್ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು.
ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್, ಪ್ರೊಟೆಸ್ಟೆಂಟ್, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು.
ಇದೇ ಕಾರಣದಿಂದ ಯೂರೋಪ್ನ ಇತರೆ ಭಾಗಗಳು [[1848ರ ಕ್ರಾಂತಿಗಳು|ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗು]]ತ್ತಿದ್ದರೆ, ಇತ್ತ ಸ್ವಿಸ್ ಜನರು [[ಯುನೈಟೆಡ್ ಸ್ಟೇಟ್ ಸಂವಿಧಾನ|ಅಮೇರಿಕದ ಶೈಲಿ]]ಯಿಂದ ಪ್ರೇರಿತವಾಗಿ ಒಂದು [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ವ್ಯವಸ್ಥೆ]]ಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್ಬಂಡ್ ಕಂಟೋನ್), ರಾಷ್ಟ್ರೀಯ ಸಂಸತ್ತನ್ನು [[ಮೇಲ್ಮನೆ]] ( [[ಸ್ವಿಸ್ ರಾಜ್ಯಗಳ ಸಮಿತಿ|ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ]], ಪ್ರತಿ ಕ್ಯಾಂಟನ್ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು [[ಕೆಳ ಮನೆ|ಕೆಳಮನೆ]]ಯೆಂದು ([[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಸಮಿತಿ|ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ]]ಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ [[ಜನಾಭಿಪ್ರಾಯ ಸಂಗ್ರಹಣೆ|ಜನಾಭಿಪ್ರಾಯ]] ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ [[ಸ್ವಿಸ್ ಫ್ರಾಂಕ್|ಸ್ವಿಸ್ ಫ್ರಾಂಕ್]] ಅನ್ನು ಸ್ವಿಸ್ನ [[ಏಕೈಕ ನಾಣ್ಯ ಪದ್ಧತಿ]] ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ [[ಸಿಸಿಲೀಸ್ನ ಫ್ರಾನ್ಸಿಸ್ II|ಎರಡು ಸಿಸಿಲೀಸ್ನ ಫ್ರಾನ್ಸಿಸ್ II]]ನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ [[ಗೇಟಾ ಮುತ್ತಿಗೆ (1860)|1860ರ ಗೇಟಾನ ಮುತ್ತಿಗೆ]]ಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು.
[[ಚಿತ್ರ:Gotthard Eröffnungszug Bellinzona.jpg|thumb|1882ರಲ್ಲಿ ಉದ್ಘಾಟನೆಯಾದ ಗಾತ್ಥರ್ಡ್ ರೈಲ್ವೆ ಸುರಂಗವು, ಟಿಕಿನೊದ ದಕ್ಷಿಣ ಕ್ಯಾಂಟನ್ಗೆ ಸಂಪರ್ಕ ಕಲ್ಪಿಸುತ್ತದೆ.]]
ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ.<ref name="HistoiredelaSuisse">''ಹಿಸ್ಟೋರಿಯೆ ದೆ ಲಾ ಸ್ಯುಸ್ಸೆ'', ಆವೃತ್ತಿಗಳು ಫ್ರಗ್ನಿರೆ, ಫ್ರೈಬೋರ್ಗ್, ಸ್ವಿಟ್ಜರ್ಲೆಂಡ್</ref> ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು [[ಕೈಗಾರಿಕಾ ಕ್ರಾಂತಿ]]ಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು.<ref name="Brief"/> ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ [[ನೇರ ಪ್ರಜಾಪ್ರಭುತ್ವ]]ದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು.<ref name="Brief"/>
=== ಆಧುನಿಕ ಚರಿತ್ರೆ ===
[[ಚಿತ್ರ:VZ Kipfenschlucht 1900.jpg|thumb|left|19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಪ್ರವಾಸೋದ್ಯಮದಿಂದಾಗಿ ಪ್ರಮುಖ ಮೂಲಭೂತ ವ್ಯವಸ್ಥೆಗಳು ನಿರ್ಮಾಣವಾದವು. ಇಲ್ಲಿ ರೈಲು ಝರ್ಮತ್ತ್ನ ಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ (1891).]]
ಎರಡೂ [[ವಿಶ್ವ ಸಮರ|ವಿಶ್ವಸಮರ]]ಗಳಲ್ಲಿ ಸ್ವಿಟ್ಜರ್ಲೆಂಡ್ ಆಕ್ರಮಿತವಾಗಿರಲಿಲ್ಲ. [[ವಿಶ್ವ ಸಮರ I]]ರ ಸಮಯದಲ್ಲಿ, ಸ್ವಿಟ್ಜರ್ಲೆಂಡ್ ವ್ಲಾಡಿಮಿರ್ ಇಲ್ಲಿಯಿಚ್ ಉಲ್ಯಾನೊವ್ ([[ಲೆನಿನ್|ಲೆನಿನ್]])ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ.<ref>ನೋಡಿರಿ [[ವ್ಲಾಡಿಮಿರ್ ಲೆನಿನ್|ವ್ಲಾದಿಮಿರ್ ಲೆನಿನ್]]</ref> ಸ್ವಿಸ್ ಅಲಿಪ್ತ ನೀತಿಯು 1917ರ [[ಗ್ರಿಮ್-ಹಾಫ್ಮನ್ ವ್ಯವಹಾರಗಳು|ಗ್ರಿಮ್-ಹಾಫ್ಮನ್ ವ್ಯವಹಾರ]]ಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ [[ಲೀಗ್ ಆಫ್ ನೇಷನ್ಸ್]]ಗೆ ಸೇರ್ಪಡೆಗೊಂಡಿತು. [[IIನೇ ವಿಶ್ವ ಯುದ್ಧ ಸಂದರ್ಭದಲ್ಲಿ ಸ್ವಿಟ್ಜರ್ಲೆಂಡ್|ವಿಶ್ವಸಮರ IIರ ಸಮಯದಲ್ಲಿ]], ಜರ್ಮನ್ನ<ref>''ಲೆಟ್ಸ್ ಸ್ವಾಲೊ ಸ್ವಿಟ್ಜರ್ಲೆಂಡ್'' ಕ್ಲಾಸ್ ಯುರ್ನರ್ (ಲೆಕ್ಸಿಂಗ್ಟನ್ ಬುಕ್ಸ್, 2002).</ref> ರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್ ಯಾವುದೇ ದಾಳಿಗೊಳಗಾಗಲಿಲ್ಲ.<ref name="Brief"/> ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್ನ ಪುಟ್ಟ [[ನಾಜಿ ಪಕ್ಷ]]ವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು [[ತೃತೀಯ ಸಾಮ್ರಾಜ್ಯ|ತೃತೀಯ ಜರ್ಮನ್ ಸಾಮ್ರಾಜ್ಯ]]ವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್ [[ಹೆನ್ರಿ ಗುಸನ್]]ರ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ [[ರೆದೈತ್|ರೀಡ್ಯುಟ್]] ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ ಆಕ್ಸಿಸ್ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. [[ಜಿನೀವಾ]]ದಲ್ಲಿ ನೆಲೆಸಿರುವ [[ಅಂತರರಾಷ್ಟ್ರೀಯ ರೆಡ್ಕ್ರಾಸ್]] ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ಸ್ವಿಟ್ಜರ್ಲೆಂಡ್ನ ವಾಣಿಜ್ಯೋದ್ಯಮವನ್ನು [[IIನೇ ವಿಶ್ವ ಯುದ್ಧದ ಮಿತ್ರರಾಷ್ಟ್ರಗಳು|ಮಿತ್ರಪಕ್ಷಗಳು]] ಮತ್ತು [[ಆಕ್ಸಿಸ್ ದೇಶಗಳು|ಆಕ್ಸಿಸ್]] ದೇಶಗಳೆರಡೂ ದಿಗ್ಬಂಧಿಸಿದ್ದವು. [[ತೃತೀಯ ಸಾಮ್ರಾಜ್ಯ|ಜರ್ಮನಿಯ ತೃತೀಯ ಸಾಮ್ರಾಜ್ಯ]]ಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು [[ವಿಚಿ ಫ್ರಾನ್ಸ್]] ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್ ಸಂಪೂರ್ಣವಾಗಿ ಆಕ್ಸಿಸ್ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು [[ಹೇಗ್ ಸಮ್ಮೇಳನಗಳು (1899 ಮತ್ತು 1907)|ಹೇಗ್ ಒಡಂಬಡಿಕೆ]]ಗಳಲ್ಲಿ ಸೂಚಿಸಲಾಗಿದ್ದ ''ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ'' ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು.<ref>[http://www.uek.ch/en/ ಬರ್ಗಿಯರ್ ಮಂಡಳಿಯ ಅಂತಿಮ ವರದಿ], ಪುಟ 117.</ref> ಯುದ್ದ ಸಮಯದಲ್ಲಿ, ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ [[ಲುಫ್ಟ್ವಾಫ್ಫೆ]] ವಿಮಾನಗಳನ್ನು 1940ರ ಮೇ ಮತ್ತು ಜೂನ್ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್ ವಿಮಾನಗಳು ಪ್ರಮಾದವಶಾತ್ ಸ್ವಿಸ್ ಪಟ್ಟಣಗಳ [[ಸ್ಕಾಫ್ಹಾಸೆನ್]] ( 40 ಮಂದಿ ಕೊಲ್ಲಲ್ಪಟ್ಟರು ), [[ಸ್ಟೇನ್ ಆಮ್ ರೇಯ್ನ್]], [[ವಾಲ್ಸ್, ಸ್ವಿಟ್ಜರ್ಲೆಂಡ್|ವಾಲ್ಸ್]], [[ರಫ್ಸ್|ರಫ್ಸ್]] (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್ 4ರಂದು [[ಬಸೆಲ್]] ಮತ್ತು [[ಜ್ಯೂರಿಚ್]] ಗಳ ಮೇಲೆ ಕುಖ್ಯಾತ ಬಾಂಬ್ ದಾಳಿ ನಡೆಯಿತು.
[[ಚಿತ್ರ:Bundeshaus COA Jura.jpg|thumb|left|ಜೂರಾ ಕ್ಯಾಂಟನ್ನ ಶಸ್ತ್ರಾಸ್ತ್ರಗಳ ಕೋಠಿಯನ್ನು ಸಂಸ್ಥಾನಿಕ ಅರಮನೆಯ ಗೋಪುರದಲ್ಲಿ ಹೊಂದಿಸಿಡಲಾಗಿದೆ. ಬರ್ನ್ ಕ್ಯಾಂಟನ್ 1978ರಲ್ಲಿ ಸ್ಥಾಪಿತವಾಗಿದ್ದು, ಇದರ ಪ್ರದೇಶವು ವಿಭಜನೆಯಾಯಿತು, ಮತ್ತು 1979ರಲ್ಲಿ ವ್ಯವಸ್ಥಿತವಾಗಿ ಸ್ವಿಸ್ ಒಕ್ಕೂಟಕ್ಕೆ ಸೇರಿಕೊಂಡಿತು.]]
1959ರಲ್ಲಿ ಮೊದಲು ಸ್ವಿಸ್ ಕ್ಯಾಂಟನ್ಗಳಲ್ಲಿ ಮಹಿಳೆಯರು [[ಮತದಾನದ ಹಕ್ಕು]] ಪಡೆದರೆ, ಒಕ್ಕೂಟದ ಮಟ್ಟದಲ್ಲಿ 1971<ref name="Brief"/> ರಲ್ಲಿ ಮತದಾನದ ಅವಕಾಶ ದೊರೆಯಿತು. ವಿರೋಧದ ನಂತರ ಕೊನೆಯ ಕ್ಯಾಂಟನ್ [[ಅಪ್ಪೆನ್ಜೆಲ್ ಇನ್ನರ್ಹೋಡೆನ್|ಅಪ್ಪೆನ್ಜೆಲ್ ಇನ್ನರ್ಹೋಡೆನ್]]ನಲ್ಲಿ 1990ರಲ್ಲಿ ಈ ಅವಕಾಶ ದೊರೆಯಿತು. ಒಕ್ಕೂಟದ ಮಟ್ಟದಲ್ಲಿ [[ಮತದಾನದ ಹಕ್ಕು]] ದೊರೆತ ಮೇಲೆ ಮಹಿಳೆಯರು ರಾಜಕೀಯದಲ್ಲಿ ಬಹಳ ಮಹತ್ವ ಪಡೆಯುವ ಮಟ್ಟಿಗೆ ಬಹುಬೇಗ ಏರಿದರು. ಏಳು ಮಂದಿ ಸದಸ್ಯರ [[ಸ್ವಿಸ್ ಒಕ್ಕೂಟ ಸಮಿತಿ|ಒಕ್ಕೂಟ ಕಾರ್ಯಾಂಗ]]ದ ಸಮಿತಿಯ ಪ್ರಥಮ ಮಹಿಳಾ ಸದಸ್ಯೆಯಾಗಿ [[ಎಲಿಜಬೆತ್ ಕೊಪ್]] ಎಂಬಾಕೆ 1987-1989ರವರೆಗೆ ಕಾರ್ಯನಿರ್ವಹಿಸಿದರು.<ref name="Brief"/> ಪ್ರಥಮ ಅಧ್ಯಕ್ಷೆಯಾಗಿ [[ರುತ್ ಡ್ರೇಫಸ್|ರುತ್ ಡ್ರೇಫಸ್]]ರು 1999ನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಲು 1998ರಲ್ಲಿ ಚುನಾಯಿತರಾದರು.
(ಸ್ವಿಸ್ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ [[ಮಿಷೆಲಿನ್ ಕಾಲ್ಮಿ-ರೇ]] ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್ ಭಾಷಿಕ ಕ್ಯಾಂಟನ್ ಆದ (ಜೆನ್ಫ್ ಎಂದು ಜರ್ಮನ್ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್ ಭಾಷೆಯಲ್ಲಿ ಕರೆಯಲಾಗುವ) [[ಜೆನೆವ್|ಜೆನೆವ್]]ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, [[ಆರ್ಗಾವ್]] ಕ್ಯಾಂಟನ್ನ [[ಡೋರಿಸ್ ಲ್ಯೂಥರ್ಡ್|ಡೋರಿಸ್ ಲ್ಯೂಥರ್ಡ್]] ಹಾಗೂ [[ಗ್ರಾವುಬುಂಡೆನ್]] ಕ್ಯಾಂಟನ್ನ [[ಎವೆಲಿನ್ ವಿಡ್ಮರ್-ಷ್ಲುಂಫ್]]ರನ್ನು ಹೊಂದಿದ್ದಾರೆ.
ಸ್ವಿಟ್ಜರ್ಲೆಂಡ್ [[ಯುರೋಪ್ ಆಡಳಿತ ಮಂಡಲಿ|<span class="goog-gtc-fnr-highlight">ಯೂರೋಪ್ ಆಡಳಿತ ಮಂಡಲಿ</span>]]ಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್ ಕ್ಯಾಂಟನ್ನ ಕೆಲ ಪ್ರದೇಶಗಳು [[ಬರ್ನ್]] ಜನರಿಂದ ಸ್ವಾತಂತ್ರ್ಯ ಪಡೆದು [[ಜ್ಯೂರಾ ಕ್ಯಾಂಟನ್|ಜ್ಯೂರಾ ಕ್ಯಾಂಟನ್]] ಎಂಬ ಹೊಸದೊಂದು ಕ್ಯಾಂಟನ್ನ್ನು 1979ರಲ್ಲಿ ರಚಿಸಿಕೊಂಡವು. 1999ರ ಏಪ್ರಿಲ್ 18ರಂದು ಜನಸಮುದಾಯ ಹಾಗೂ ಕ್ಯಾಂಟನ್ಗಳು ಸಂಪೂರ್ಣ ಪರಿಷ್ಕರಿಸಿದ [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವನ್ನು ರಚಿಸಲು ಬೆಂಬಲಿಸಿದವು.<ref name="Brief"/>[[ಚಿತ್ರ:20020717 Expo Neuenburg 15.JPG|thumb|2002ರ ರಾಷ್ಟ್ರೀಯ ಪ್ರದರ್ಶನ]]
2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯರಾಷ್ಟ್ರವಾಯಿತು. ಇದರಿಂದಾಗಿ [[ಪವಿತ್ರ ಪೀಠ(ಆಸ್ಥಾನ)|ವ್ಯಾಟಿಕನ್]] ಮಾತ್ರವೇ ಹೆಚ್ಚು ಮಾನ್ಯತೆಯನ್ನೂ ಹೊಂದಿದ್ದೂ ಸಂಯುಕ್ತ ರಾಷ್ಟ್ರ ಸಂಘದ ಸಂಪೂರ್ಣ ಸದಸ್ಯತ್ವ ಹೊಂದಿರದ ಕೊನೆಯ ರಾಷ್ಟ್ರವಾಗಿ ಉಳಿಯಿತು. ಸ್ವಿಟ್ಜರ್ಲೆಂಡ್ [[ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ|EFTA]]ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, [[ಐರೋಪ್ಯ ಆರ್ಥಿಕ ವಲಯ]]ದ ಸದಸ್ಯತೆಯನ್ನು ಹೊಂದಿಲ್ಲ. [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆಯಲು 1992ರ ಮೇ ತಿಂಗಳಿನಲ್ಲಿ ಅರ್ಜಿಯನ್ನು ಕಳಿಸಲಾಗಿತ್ತಾದರೂ, ಡಿಸೆಂಬರ್ 1992<ref name="Brief"/> ರಲ್ಲಿ EEAಯು ತಿರಸ್ಕೃತವಾದಾಗಿನಿಂದ ಈ ಕಾರ್ಯ ಮುಂದುವರೆಸಲಾಗಿಲ್ಲ. ಸ್ವಿಟ್ಜರ್ಲೆಂಡ್ EEAಯ ಬಗ್ಗೆ ಜನಾಭಿಪ್ರಾಯ ಕೇಳಿದ ಏಕೈಕ ರಾಷ್ಟ್ರವಾಗಿದೆ. ಆಗಿನಿಂದ ಬಹಳಷ್ಟು ಬಾರಿ EU ವಿಷಯದಲ್ಲಿ ಸಾಕಷ್ಟು ಜನಾಭಿಪ್ರಾಯ ಸಂಗ್ರಹಣೆ ನಡೆಯಿತಾದರೂ ಜನಸಮುದಾಯದಿಂದ ಈ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾದುದರಿಂದ ಈ ಸದಸ್ಯತ್ವ ಅರ್ಜಿಯು ಸ್ಥಗಿತಗೊಂಡಿದೆ. ಆದಾಗ್ಯೂ ಸ್ಥಳೀಯ ಶಾಸನವು EUಗೆ ಹೊಂದಾಣಿಕೆಯಾಗುವ ಹಾಗೆ ಬಹಳಷ್ಟು ಹೊಂದಾಣಿಕೆಗಳನ್ನು ಮಾಡಿರುವುದಲ್ಲದೇ ಐರೋಪ್ಯ ಒಕ್ಕೂಟದ ಜೊತೆ ಅನೇಕ [[ಇಬ್ಬಗೆಯ ವಾದ|ದ್ವಿಪಕ್ಷೀಯ ಒಡಂಬಡಿಕೆಗಳನ್ನು]] ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಮತ್ತು [[ಲೀಚ್ಟೆನ್ಸ್ಟೀನ್]]ಗಳು 1995ರಲ್ಲಿ ಇದರ ಸದಸ್ಯತ್ವವನ್ನು ಆಸ್ಟ್ರಿಯಾ ಪಡೆದ ನಂತರ ಸಂಪೂರ್ಣವಾಗಿ EU ಸದಸ್ಯರಿಂದ ಸುತ್ತುವರೆಯಲ್ಪಟ್ಟಿದೆ. 2005ರ ಜೂನ್ 5ರಂದು [[ಷೆಂಗೆನ್ ಒಪ್ಪಂದ]]ಕ್ಕೆ ಸಹಿ ಹಾಕಲು 55% ಬಹುಮತದೊಂದಿಗೆ ಮತದಾರರು ಸಮ್ಮತಿ ನೀಡಿದರು. ಇದನ್ನು EU ಟೀಕಾಕಾರರು ಈ ಒಪ್ಪಂದಕ್ಕೆ, ಪಾರಂಪರಿಕವಾಗಿ ಸಾರ್ವಭೌಮತ್ವದ ಅಥವಾ [[ಪ್ರತ್ಯೇಕತಾ ನೀತಿ|ಪ್ರತ್ಯೇಕತೆ]]ಯ ಪ್ರತೀಕ ಎಂದು ಗ್ರಹಿಸಲಾಗಿದ್ದ ಸ್ವಿಟ್ಜರ್ಲೆಂಡ್ನ ಬೆಂಬಲವಿದೆ ಎಂಬುದರ ಸಂಕೇತವಿದು ಎಂದು ಪರಿಗಣಿಸಿದ್ದಾರೆ.
== ರಾಜಕೀಯ ==
[[ಚಿತ್ರ:Bundesrat der Schweiz 2009.jpg|thumb|೨೦೦೯ರಲ್ಲಿ ಸ್ವಿಸ್ ಒಕ್ಕೂಟ ಸಮಿತಿ. ಎಡದಿಂದ ಬಲಕ್ಕೆ: ಒಕ್ಕೂಟ ಶಾಸಕರಾದ ಮಾರೆರ್, ಮಿಷೆಲಿನ್ ಕಾಲ್ಮಿ-ರೇ, ಮೊರಿಟ್ಜ್ ಲ್ಯುಎನ್ಬರ್ಜರ್, ಅಧ್ಯಕ್ಷ ಹಾನ್ಸ್-ರುಡಾಲ್ಫ್ ಮರ್ಜ್, ಒಕ್ಕೂಟ ಶಾಸಕ ಡೋರಿಸ್ ಲ್ಯೂಥರ್ಡ್ (ಉಪಾಧ್ಯಕ್ಷ), ಒಕ್ಕೂಟ ಶಾಸಕ ಪ್ಯಾಸ್ಕಲ್ ಕಷೆಪನ್, ಮತ್ತು ಒಕ್ಕೂಟ ಶಾಸಕ ಎವೆಲಿನ್ ವಿಡ್ಮರ್-ಷ್ಲುಂಫ್. ಒಕ್ಕೂಟ ಅಧ್ಯಕ್ಷ ಕೊರಿನ ಕ್ಯಾಸನೋವ ಚಿತ್ರದಲ್ಲಿ ಬಲಭಾಗದ ಅಂಚಿನಲ್ಲಿದ್ದಾರೆ.]]
1848ರಲ್ಲಿ ಅಂಗೀಕೃತವಾದ [[ಸ್ವಿಟ್ಜರ್ಲೆಂಡ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವು ಆಧುನಿಕ ಒಕ್ಕೂಟ ರಾಷ್ಟ್ರದ ಕಲ್ಪನೆಯ ಶಾಸನಾಧಾರ ಮೂಲವಾಗಿತ್ತು. ಇದು ವಿಶ್ವದ ಹಳೆಯ ಒಕ್ಕೂಟ ವ್ಯವಸ್ಥೆಗಳಲ್ಲಿ ಎರಡನೆಯದಾಗಿದೆ.<ref name="Politics">^ [http://www.eda.admin.ch/eda/en/home/reps/ocea/vaus/infoch/chpoli.html ರಾಜಕೀಯ ವ್ಯವಸ್ಥೆ] admin.chನಲ್ಲಿ, 2009-06-22ರಂದು ಪಡೆಯಲಾಯಿತು</ref> 1999ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಯಿತಾದರೂ, ಅದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಹೊಂದಿಲ್ಲ. ಇದು ವ್ಯಕ್ತಿಗತವಾಗಿ ಪ್ರಜೆಗಳ ರಾಜಕೀಯ ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಸಂಬಂಧಪಟ್ಟಂತೆ ನೀತಿನಿಯಮಗಳ ಮುಖ್ಯಾಂಶಗಳನ್ನೊಳಗೊಂಡಿತ್ತು. ಇಷ್ಟೇ ಅಲ್ಲದೇ ಒಕ್ಕೂಟ ಮತ್ತು ಕ್ಯಾಂಟನ್ಗಳ ನಡುವೆ ಅಧಿಕಾರವನ್ನು ಹಂಚುವುದರೊಂದಿಗೆ ಒಕ್ಕೂಟದ ನ್ಯಾಯ ವ್ಯಾಪ್ತಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿತು. ಒಕ್ಕೂಟದ ಹಂತದಲ್ಲಿ ಮೂರು ಆಡಳಿತ ಮಂಡಳಿಗಳಿದ್ದವು. ಅವೆಂದರೆ :<ref>{{cite web |url=http://www.eda.admin.ch/eda/en/home/topics/counz/infoch/chpoli.html |title=Political System |publisher=Federal Department of Foreign Affairs}}</ref> ಉಭಯ ಸದನಗಳ ಸಂಸತ್ತು (ಶಾಸಕಾಂಗ), ಒಕ್ಕೂಟ ಸಮಿತಿ (ಕಾರ್ಯಾಂಗ) ಮತ್ತು ಒಕ್ಕೂಟ ನ್ಯಾಯಮಂಡಳಿ (ನ್ಯಾಯಾಂಗ).
[[ಚಿತ್ರ:Swiss parlement house South 001.jpg|thumb|left|ಬರ್ನ್ನಲ್ಲಿರುವ ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು (ಒಕ್ಕೂಟ ಸಂಸತ್ತು) ಮತ್ತು ಸ್ವಿಸ್ ಒಕ್ಕೂಟ ಸಮಿತಿ(ಕಾರ್ಯಾಂಗ) ಇರುವ ಕಟ್ಟಡವನ್ನು ಒಕ್ಕೂಟ ಅರಮನೆ ಎಂದು ಕರೆಯುತ್ತಾರೆ.]]
[[ಸ್ವಿಸ್ ಸಂಸತ್ತು]] ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್ನಿಂದ ಒಬ್ಬರು ಸೇರಿದಂತೆ) [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಸಮಿತಿ]], ಮತ್ತು ಪ್ರತಿ ಕ್ಯಾಂಟನ್ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ [[ಅನುಪಾತಾಧರಿತ ಪ್ರತಿನಿಧಿತ್ವ]]ದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ [[ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ|ರಾಷ್ಟ್ರೀಯ ಸಮಿತಿ]]ಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು|ಒಕ್ಕೂಟ ಶಾಸನ ಸಭೆ]] ಎಂದು ಕರೆಯಲಾಗುತ್ತದೆ. [[ಜನಾಭಿಪ್ರಾಯ|ಜನಾಭಿಪ್ರಾಯ ಸಂಗ್ರಹಣೆ]]ಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು [[ಸ್ವಪ್ರೇರಣೆ|ಶಾಸನಹಕ್ಕು]]ಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್ [[ನೇರ ಪ್ರಜಾಪ್ರಭುತ್ವ|ನೇರ ಪ್ರಜಾ ಪ್ರಭುತ್ವ]]ವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ.<ref name="Politics"/>
[[ಸ್ವಿಸ್ ಸಂಯುಕ್ತ ಮಂಡಳಿ|ಒಕ್ಕೂಟ ಸಮಿತಿ]]ಯು ಒಕ್ಕೂಟ [[ಸರ್ಕಾರ]]ವನ್ನು ರಚಿಸುವುದಲ್ಲದೇ, [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಆಡಳಿತ|ಒಕ್ಕೂಟ ಆಡಳಿತ]]ವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ [[ರಾಜ್ಯದ ಮುಖ್ಯಸ್ಥ|ಒಕ್ಕೂಟದ ವ್ಯವಸ್ಥೆಯ ನೇತಾರ]]ನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು [[ಮೇಲ್ವಿಚಾರಣೆ]] ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು [[ಸ್ವಿಸ್ ಒಕ್ಕೂಟದ ಅಧ್ಯಕ್ಷ|ಒಕ್ಕೂಟದ ಅಧ್ಯಕ್ಷ]]ರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.<ref name="Politics"/>
1959ರಿಂದ ಸ್ವಿಸ್ ಸರಕಾರವು ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಸಂಯೋಜನೆಯಾಗಿದ್ದು, ಮತದಾರ ಸಮುದಾಯದ ಬಲವನ್ನು ಮತ್ತು ಒಕ್ಕೂಟ ಸಂಸತ್ತನ್ನು ಪ್ರತಿನಿಧಿತ್ವದ ಮೇಲೆ ಅವಲಂಬಿತವಾಗಿ ಪ್ರತಿ ಪಕ್ಷವು ಸ್ಥಾನಗಳನ್ನು ಪಡೆಯುತ್ತದೆ.
1959ರಿಂದ 2003ರವರೆಗೆ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಹಂಚಿಕೆಯಾದ 2 ಸ್ಥಾನಗಳು CVP/PDCಗೆ, 2 ಸ್ಥಾನಗಳು SPS/PSSಗೆ, 2 ಸ್ಥಾನಗಳು FDP/PRDಗೆ ಮತ್ತು 1 ಸ್ಥಾನ SVP/UDCಕ್ಕೆ ನೀಡುವ ವ್ಯವಸ್ಥೆಯು "ಮಾಂತ್ರಿಕ ಸೂತ್ರ"ವೆಂಬ ಹೆಸರಿಂದ ಬಳಕೆಯಲ್ಲಿದೆ.
[[2007ರ ಸ್ವಿಸ್ ಒಕ್ಕೂಟ ಸಮಿತಿ ಚುನಾವಣೆ|2007ರ ಒಕ್ಕೂಟ ಸಮಿತಿ ಚುನಾವಣೆಗಳಲ್ಲಿ]] ಒಕ್ಕೂಟ ಸಮಿತಿಯ ಏಳು ಸ್ಥಾನಗಳು ಕೆಳಕಂಡಂತೆ ಹಂಚಿಕೆಯಾದವು :
:[[ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಕ್ಷ|ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಿಗೆ (SPS/PSS)]] 2 ಸ್ಥಾನಗಳು,
::[[ಸ್ವಿಟ್ಜರ್ಲೆಂಡ್ನ ಮುಕ್ತ ಡೆಮೊಕ್ರಟಿಕ್ ಪಕ್ಷ|ಉದಾರವಾದಿ ಪ್ರಜಾಪ್ರಭುತ್ವವಾದಿಗಳಿಗೆ (FDP/PRD)]] 2 ಸ್ಥಾನಗಳು,
:::[[ಸ್ವಿಸ್ ಪೀಪಲ್ಸ್ ಪಕ್ಷ|ಸ್ವಿಸ್ ಪೀಪಲ್ಸ್ ಪಾರ್ಟಿಗೆ (SVP/UDC)]] 2 ಸ್ಥಾನಗಳು,<ref>SVP/UDC, [[ಸ್ವಿಟ್ಜರ್ಲೆಂಡ್ನ ಸಂಪ್ರದಾಯವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಕನ್ಸರ್ವೇಟಿವ್ ಡೆಮಾಕ್ರಟಿಕ್ ಪಾರ್ಟಿ]] (BDP/PBD) ಎಲ್ಲ ಸಭಾಸದಸ್ಯರುಗಳಿಂದ ತೊಂದರೆಗೀಡಾಗಿ ಚುನಾವಣೆಯ ನಂತರ ಒಡಕನ್ನು ಅನುಭವಿಸಿದೆ. 2009ರಂತೆ, [[ಉಯೆಲಿ ಮಾರೆರ್|ಯೂಲಿ ಮಾರೆರ್]]ನಲ್ಲಿ ನಡೆದ ಚುನಾವಣೆಯಲ್ಲಿ, SVP/UDC ಮತ್ತು BDP/PBD ತಲಾ ಒಂದೊಂದು ಸೀಟನ್ನು ತಮ್ಮದಾಗಿಸಿಕೊಂಡಿವೆ.</ref>
::::[[ಸ್ವಿಟ್ಜರ್ಲೆಂಡ್ನ ಕ್ರಿಸ್ಟಿಯನ್ ಡೆಮೊಕ್ರಟಿಕ್ ಪೀಪಲ್ಸ್ ಪಕ್ಷ|ಕ್ರೈಸ್ತ ಪ್ರಜಾಪ್ರಭುತ್ವವಾದಿಗಳಿಗೆ (CVP/PDC)]] 1 ಸ್ಥಾನ.
[[ಸ್ವಿಟ್ಜರ್ಲೆಂಡ್ನ ಸಂಯುಕ್ತ ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ|ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ]]ವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.
=== ನೇರ ಪ್ರಜಾಪ್ರಭುತ್ವ ===
[[ಚಿತ್ರ:Landsgemeinde Glarus 2006.jpg|thumb|ಲೆಂಡ್ಸ್ಜೆಮಿನೈಡ್ ಎಂಬುದು ಹಳೆ ರೀತಿಯ ನೇರ ಪ್ರಜಾಪ್ರಭುತ್ವ. ಈಗಲೂ ಎರಡು ಕ್ಯಾಂಟನ್ಗಳಲ್ಲಿ ಆಚರಣೆಯಲ್ಲಿದೆ]]
ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು [[ನೇರ ಪ್ರಜಾಪ್ರಭುತ್ವ]]ದ ವ್ಯವಸ್ಥೆಯನ್ನು ನಿರೂಪಿಸಿದೆ ([[ಸಂಸದೀಯ ಪ್ರಜಾಪ್ರಭುತ್ವ]] ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ ''ಅರೆ-ನೇರ'' ಅಥವಾ [[ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವ]]ವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (''ವೊಲ್ಕ್ಸರೆಚ್ಟ್'', ''ಡ್ರಾಯಿಟ್ಸ್ ಸಿವಿಕ್ಸ್'' ), ''ಸಂವಿಧಾನಾತ್ಮಕ ಶಾಸನಹಕ್ಕು'' ಗಳನ್ನು ಚಲಾಯಿಸುವ ಮತ್ತು ''ಜನಾಭಿಪ್ರಾಯ ಸಂಗ್ರಹಣೆಯನ್ನು'' ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ.<ref name="Politics"/>
ನಾಗರೀಕರ ಗುಂಪೊಂದು ಒಕ್ಕೂಟದ ''ಜನಾಭಿಪ್ರಾಯ ಸಂಗ್ರಹಣೆ'' ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ [[ಸಾಮಾನ್ಯ ಬಹುಮತ|ಸರಳ ಬಹುಮತ]]ದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ.<ref name="Politics"/>
ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ''ಸಂವಿಧಾನಾತ್ಮಕ ಹಕ್ಕು'' ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು ಪ್ರಸ್ತಾಪಿತ [[ಸಂವಿಧಾನಿಕ ತಿದ್ದುಪಡಿ|ಸಂವಿಧಾನಾತ್ಮಕ ತಿದ್ದುಪಡಿ]]ಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ.<ref>1999ರಿಂದ,ಸಾರ್ವಜನಿಕ ಸ್ವಪ್ರೇರಣೆಯ ಮಾದರಿಯೊಂದು ಸಾಮಾನ್ಯ ಪ್ರಸ್ತಾಪದ ರೂಪದಲ್ಲಿದ್ದು ಸಂಸತ್ತಿನ ಮೇಲ್ವಿಚಾರಣೆಯಲ್ಲಿ ವಿಸ್ತೃತ ರೂಪ ಪಡೆಯುವ ಸ್ವರೂಪದಲ್ಲಿತ್ತು. ಆದರೆ ಬೇರೆ ಬೇರೆ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟು, ಈ ಮಾದರಿಯ ಸಾರ್ವಜನಿಕ ಸ್ವಪ್ರೇರಣೆಯೂ ಇನ್ನೂ ಬಳಕೆಗೆ ಬಂದಿಲ್ಲ.</ref> ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್ಗಳ ಆಂತರಿಕ ಮತಗಳೆರಡರಲ್ಲೂ [[ದುಪ್ಪಟ್ಟು ಬಹುಮತ|ಉಭಯ ಬಹುಮತ]] ಪಡೆಯುವುದು ಕಡ್ಡಾಯ.<ref>ಪ್ರಮುಖ ಮತ ಆರು ಸಾಂಪ್ರದಾಯಿಕ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಅರೆ-ಕ್ಯಾಂಟನ್]]ಗಳ ಮತಗಳು ಪ್ರತಿಯೊಂದು ಬೇರೆ ಕ್ಯಾಂಟನ್ಗಳ ಅರ್ಧದಷ್ಟು ಮತಗಳಿಗೆ ಸಮಾನವಾಗಿದ್ದು ಪರಿಣಾಮ 23 ಕಂಟೋನಲ್ಗಳಷ್ಟು ಅತ್ಯಧಿಕ ಮತಗಳು ದೊರೆತವು.</ref><ref>ಟ್ರೆಮ್ಬ್ಲೆ; ಲೆಕೋರ್ಸ್; ಎಟ್ ಆಲ್. (2004) ರಾಜಕೀಯ ಭೂಪ್ರದೇಶಗಳನ್ನು ಗುರುತಿಸಲು. ಟೊರಂಟೊ: ನೆಲ್ಸನ್.</ref><ref>ಟರ್ನರ್; ಬರ್ರಿ (2001). ಹೇಳಿಕೆಗಳ ವಾರ್ಷಿಕ ಪುಸ್ತಕ. ನ್ಯೂ ಯಾರ್ಕ್: ಮ್ಯಾಕ್ ಮಿಲನ್ ಮುದ್ರಣ ಲಿಮಿಟೆಡ್.</ref><ref>ಬ್ಯಾಂಕ್ಸ್, ಆರ್ಥರ್ (2006). ಪೊಲಿಟಿಕಲ್ ಹ್ಯಾಂಡ್ಬುಕ್ ಆಫ್ ದ ವರ್ಲ್ಡ್ 2005-2006. ವಾಷಿಂಗ್ಟನ್: Cq ಪ್ರೆಸ್.</ref>
=== ಕ್ಯಾಂಟನ್ಗಳು ===
ಸ್ವಿಸ್ ಒಕ್ಕೂಟ 26 ಕ್ಯಾಂಟನ್ಗಳನ್ನು ಹೊಂದಿದೆ:<ref name="Politics"/>
{{Switzerland Cantons Labelled Map|float=left}}
{| class="toccolours" style="float: auto; text-align:right; font-size:75%; width:40%; background:F5F5F5; " |- align=center style="background:lavender; font-weight:bold;"
! !! ಕ್ಯಾಂಟನ್ !! ರಾಜಧಾನಿ !! !! ಕ್ಯಾಂಟನ್ !! ರಾಜಧಾನಿ
|-
| align=center style="background:#f0f0f0;" | [[ಚಿತ್ರ:Wappen Aargau matt.svg|10px|border]]|| style="background:#f0f0f0;" align=left |'''[[ಆರ್ಗಾವ್]]''' || align=left | [[ಆರಾವ್|ಆರಾವ್]] || align=center style="background:#f0f0f0;" | [[ಚಿತ್ರ:Nidwald-coat of arms.svg|10px|border]]|| align=left style="background:#f0f0f0;" |*'''[[ನಿಡ್ವಾಲ್ಡೆನ್]]''' || align=left| [[ಸ್ಟಾನ್ಸ್|ಸ್ಟ್ಯಾನ್ಗಳು]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRE-coat of arms.svg|10px|border]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಆಸ್ಸರ್ಹೋಡೆನ್]]''' || align=left | [[ಹೆರಿಸಾವ್]] || align=center style="background:#f0f0f0;" | [[ಚಿತ್ರ:Obwald-coat of arms.svg|10px|border]]|| align=left style="background:#f0f0f0;" |*'''[[ಓಬ್ವಾಲ್ಡೆನ್ಡೆನ್|ಓಬ್ವಾಲ್ಡೆನ್]]''' || align=left| [[ಸಾರ್ನೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRI-coat of arms.svg|10px]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಇನ್ನರ್ಹೋಡೆನ್]]''' || align=left| [[ಅಪ್ಪೆನ್ಜೆಲ್ (ಪಟ್ಟಣ)|ಅಪ್ಪೆನ್ಜೆಲ್]] || align=center style="background:#f0f0f0;" | [[ಚಿತ್ರ:Schaffhouse-coat of arms.svg|10px|border]]|| align=left style="background:#f0f0f0;" |'''[[ಸ್ಕಾಫ್ಹಾಸೆನ್ ಕ್ಯಾಂಟನ್|ಸ್ಕಾಫ್ಹಾಸೆನ್]]''' || align=left| [[ಸ್ಕಾಫ್ಹಾಸೆನ್]]
|-
!style="background:#f0f0f0;" colspan="6"|
|-
align=center style="background:#f0f0f0;" |[[ಚಿತ್ರ:Wappen Basel-Stadt matt.svg|10px|border]] || align=left style="background:#f0f0f0;" |*'''[[ಬಸೆಲ್ -ನಗರ]]''' || align=left| [[ಬಸೆಲ್]] || align=center style="background:#f0f0f0;" | [[ಚಿತ್ರ:Schwyz-coat of arms.svg|10px]]|| align=left style="background:#f0f0f0;" | '''[[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]] ''' || align=left| [[ಸ್ಕ್ವಿಜ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:BaleCampagne-coat of arms.svg|10px|border]]|| align=left style="background:#f0f0f0;" |*'''[[ಬಸೆಲ್ -ರಾಷ್ಟ್ರ|ಗ್ರಾಮೀಣ-ಬಸೆಲ್]] ''' || align=left| [[ಲೀಸ್ಟಲ್]]|| align=center style="background:#f0f0f0;" | [[ಚಿತ್ರ:Solothurn-coat of arms.svg|10px|border]]|| align=left style="background:#f0f0f0;" |'''[[ಸೋಲೋಥರ್ನ್ ಕ್ಯಾಂಟನ್|ಸೋಲೋಥರ್ನ್]] ''' || align=left| [[ಸೋಲೋಥರ್ನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Bern COA.svg|10px|border]]|| align=left style="background:#f0f0f0;" |'''[[ಬರ್ನ್ ಕ್ಯಾಂಟನ್|ಬರ್ನ್]] ''' || align=left| [[ಬರ್ನ್|ಬರ್ನ್]] || align=center style="background:#f0f0f0;" | [[ಚಿತ್ರ:Coat of arms of canton of St. Gallen.svg|10px|border]]|| align=left style="background:#f0f0f0;" |'''[[ಸೇಂಟ್ ಗ್ಯಾಲೆನ್ ಕ್ಯಾಂಟನ್|ಸೇಂಟ್ ಗ್ಯಾಲೆನ್]]''' || align=left| [[ಸೇಂಟ್ ಗ್ಯಾಲೆನ್|ಸೇಂಟ್ ಗ್ಯಾಲೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Fribourg-coat of arms.svg|10px|border]]|| align=left style="background:#f0f0f0;" |'''[[ಫ್ರೈಬೋರ್ಗ್ ಕ್ಯಾಂಟನ್|ಫ್ರೈಬೋರ್ಗ್]] ''' || align=left| [[ಫ್ರೈಬೋರ್ಗ್]] || align=center style="background:#f0f0f0;" | [[ಚಿತ್ರ:Thurgovie-coat of arms.svg|10px|border]]|| align=left style="background:#f0f0f0;" |'''[[ಥುರ್ಗೌ]]''' || align=left| [[ಫ್ರಾನ್ಫೆಲ್ಡ್]]
|-
!style="background:#f0f0f0;" colspan="6"|
|-
| align=center style="background:#f0f0f0;" |[[ಚಿತ್ರ:Wappen Genf matt.svg|10px|border]] || align=left style="background:#f0f0f0;" |'''[[ಜಿನೀವಾ ಕ್ಯಾಂಟನ್|ಜಿನೀವಾ]]''' || align=left| [[ಜಿನಿವಾ|ಜಿನೀವಾ]] || align=center style="background:#f0f0f0;" |[[ಚಿತ್ರ:Tessin-coat of arms.svg|10px|border]] || align=left style="background:#f0f0f0;" |'''[[ಟಿಕಿನೊ]]''' || align=left| [[ಬೆಲ್ಲಿನ್ಜೋನಾ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Glaris-coat of arms.svg|10px|border]]|| align=left style="background:#f0f0f0;" |'''[[ಗ್ಲಾರಸ್ ಕ್ಯಾಂಟನ್|ಗ್ಲೇರಸ್]] ''' || align=left| [[ಗ್ಲಾರಸ್|ಗ್ಲೇರಸ್]] || align=center style="background:#f0f0f0;" | [[ಚಿತ್ರ:Uri-coat of arms.svg|10px|border]]|| align=left style="background:#f0f0f0;" |'''[[ಯೂರಿ ಕ್ಯಾಂಟನ್|ಯೂರಿ]]''' || align=left| [[ಆಲ್ಟ್ಡಾರ್ಫ್, ಸ್ವಿಟ್ಜರ್ಲೆಂಡ್|ಆಲ್ಟ್ಡಾರ್ಫ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Graubünden COA.svg|10px|border]]|| align=left style="background:#f0f0f0;" |'''[[ಗ್ರಾವುಬುಂಡೆನ್]]''' || align=left| [[ಚುರ್|ಛುರ್]] || align=center style="background:#f0f0f0;" | [[ಚಿತ್ರ:Valais-coat of arms.svg|10px|border]]|| align=left style="background:#f0f0f0;" |'''[[ವಲಾಯಿಸ್]]''' || align=left| [[ಸಿಯಾನ್, ಸ್ವಿಟ್ಜರ್ಲೆಂಡ್|ಸಿಯಾನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Jura-coat of arms.svg|10px|border]]|| align=left style="background:#f0f0f0;" |'''[[ಜೂರಾ ಕ್ಯಾಂಟನ್|ಜ್ಯೂರಾ]]''' || align=left| [[ಡೆಲೆಮಾಂಟ್]] || align=center style="background:#f0f0f0;" | [[ಚಿತ್ರ:Wappen Waadt matt.svg|10px|border]]|| align=left style="background:#f0f0f0;" |'''[[ವಾಡ್|ವಾಡ್]]''' || align=left| [[ಲಾಸನ್ನೆ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Lucerne-coat of arms.svg|10px|border]]|| align=left style="background:#f0f0f0;" |'''[[ಲ್ಯೂಸರ್ನ್ ಕ್ಯಾಂಟನ್|ಲ್ಯೂಸರ್ನೆ]]''' || align=left| [[ಲ್ಯೂಸರ್ನ್|ಲ್ಯೂಸರ್ನೆ]] || align=center style="background:#f0f0f0;" | [[ಚಿತ್ರ:Zug-coat of arms.svg|10px|border]]|| align=left style="background:#f0f0f0;" |'''[[ಝಗ್ ಕ್ಯಾಂಟನ್|ಝುಗ್]]''' || align=left| [[ಝಗ್|ಝುಗ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Neuchatel-coat of arms.svg|10px|border]]|| align=left style="background:#f0f0f0;" |'''[[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]''' || align=left| [[ನ್ಯೂಚಾಟೆಲ್]] || align=center style="background:#f0f0f0;" | [[ಚಿತ್ರ:Wappen Zürich matt.svg|10px|border]]|| align=left style="background:#f0f0f0;" |'''[[ಜ್ಯೂರಿಚ್ ಕ್ಯಾಂಟನ್|ಜ್ಯೂರಿಚ್]] ''' || align=left| [[ಜ್ಯೂರಿಚ್]]
|}
<nowiki>*</nowiki><small> [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಆಡಳಿತ ಮಂಡಳಿ]]ಯಲ್ಲಿ ಅರೆ ಕ್ಯಾಂಟನ್ಗಳನ್ನು ಓರ್ವ ಶಾಸಕ (ಇಬ್ಬರ ಬದಲಿಗೆ) ಮಾತ್ರವೇ ಪ್ರತಿನಿಧಿಸುತ್ತಾರೆ ([[ಸ್ವಿಟ್ಜರ್ಲೆಂಡ್ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಸಾಂಪ್ರದಾಯಿಕ]] [[ಅರೆ ಕ್ಯಾಂಟನ್|ಅರೆ-ಕ್ಯಾಂಟನ್]]ಗಳನ್ನು ನೋಡಿ).</small>
ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್ಜೆಲ್ ಇನ್ನರ್ಹೋಡೆನ್) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್ -ಸ್ಟಾಡ್ಟ್) 7,105 km²ವರೆಗೆ (ಗ್ರಾವುಬುಂಡೆನ್) ಭಿನ್ನಭಿನ್ನವಾಗಿವೆ. ಕ್ಯಾಂಟನ್ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್ನೊಳಗೇ ಎರಡು [[ಪರಾಧೀನ ಪ್ರದೇಶ]]ಗಳಿವೆ, ಅವುಗಳಲ್ಲಿ : [[ಬುಸಿಂಗೆನ್]] ಜರ್ಮನಿಗೆ ಸೇರಿದ್ದರೆ, [[ಇಟಲಿಯ ಚಾಂಪಿಯನ್|ಕ್ಯಾಂಪಿಯೋನೆ ಡಿ'ಇಟಾಲಿಯಾ]] ಇಟಲಿಗೆ ಸೇರಿದೆ.
[[ಆಸ್ಟ್ರೇಲಿಯಾ ರಾಜ್ಯಗಳು|ಆಸ್ಟ್ರಿಯಾದ ರಾಜ್ಯ]]ವಾಗಿದ್ದ [[ವೋರಾರ್ಲ್ಬರ್ಗ್]]ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು. ಆದರೂ, ಈ ವಿಲೀನವನ್ನು [[ಆಸ್ಟ್ರೇಲಿಯಾದ ಪ್ರಥಮ ರಿಪಬ್ಲಿಕ್|ಆಸ್ಟ್ರಿಯಾ ಸರ್ಕಾರ]], [[ವಿಶ್ವ ಸಮರ Iರ ಮಿತ್ರರಾಷ್ಟ್ರಗಳು|ಮಿತ್ರದೇಶಗಳು]], [[ಸ್ವಿಟ್ಜರ್ಲೆಂಡ್ನ ಉದಾರೀಕರಣ ಮತ್ತು ತೀವ್ರಗಾಮಿ ಸಿದ್ಧಾಂತಗಳು|ಸ್ವಿಸ್ ಉದಾರವಾದಿ]]ಗಳು, ಸ್ವಿಸ್-ಇಟಾಲಿಯನ್ರು ([[ಇಟಾಲಿಯನ್ ಸ್ವಿಟ್ಜರ್ಲೆಂಡ್|ಸ್ವಿಟ್ಜರ್ಲೆಂಡ್ನ ಇಟಾಲಿಯನ್ ಭಾಗ]]ದಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮತ್ತು [[ರೊಮ್ಯಾಂಡಿ|ರೋಮಂಡ್ಗಳು]] (ಸ್ವಿಟ್ಜರ್ಲೆಂಡ್ನ ಫ್ರೆಂಚ್-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು.<ref>{{Cite web |url=http://www.c2d.ch/?entit=10&vote=101&lang= |title=unige.ch - ವಿಶ್ವದ ನೇರ ಪ್ರಜಾಪ್ರಭುತ್ವ |access-date=24 ಆಗಸ್ಟ್ 2021 |archive-date=5 ಜನವರಿ 2009 |archive-url=https://web.archive.org/web/20090105105300/http://www.c2d.ch/?entit=10&vote=101&lang= |url-status=dead }}</ref>
=== ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ===
ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ [[ಹಳೆಯ ಸ್ವಿಸ್ ಒಕ್ಕೂಟದ ಬೆಳವಣಿಗೆ|ವಿಸ್ತರಣೆ]]ಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ.<ref name="Neutrality">[http://www.swissworld.org/en/politics/foreign_policy/neutrality_and_isolationism/ ಅಲಿಪ್ತ ನೀತಿ ಮತ್ತು ಪ್ರತ್ಯೇಕತಾನೀತಿ] {{Webarchive|url=https://web.archive.org/web/20090620111347/http://www.swissworld.org/en/politics/foreign_policy/neutrality_and_isolationism/ |date=20 ಜೂನ್ 2009 }} ಯನ್ನು swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ,<ref name="Neutrality"/> ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ.<ref name="Neutrality"/> ಸ್ವಿಟ್ಜರ್ಲೆಂಡ್ [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು [[1990ರ ದಶಕ|1990ರ ದಶಕದ ಪೂರ್ವ ಭಾಗ]]ದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.<ref name="Neutrality"/>
ಅಸಾಧಾರಣ ಸಂಖ್ಯೆಯ [[ಅಂತರರಾಷ್ಟ್ರೀಯ ಸಂಸ್ಥೆಗಳು]], ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ಸ್ಥಾಪಿಸಿವೆ. 1863ರಲ್ಲಿ [[ರೆಡ್ಕ್ರಾಸ್|ರೆಡ್ ಕ್ರಾಸ್]] ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. [[ಜಿನೀವಾ]]ನಲ್ಲಿ [[ಐರೋಪ್ಯ ಪ್ರಸರಣಾ ಒಕ್ಕೂಟ]]ವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್ [[ಲೀಗ್ ಆಫ್ ನೇಷನ್ಸ್]]ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ ([[WHO]]), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ([[ITU]]) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ.<ref name="Neutrality"/>
ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು [[ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ|ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ]]ದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ [[ಲಾಸನ್ನೆ]]ಯಲ್ಲಿರುವ [[ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ]], ಜ್ಯೂರಿಚ್ನಲ್ಲಿರುವ [[FIFA]] (ಅಂತರರಾಷ್ಟ್ರೀಯ ಸಾಂಘಿಕ ಫುಟ್ಬಾಲ್ ಒಕ್ಕೂಟ), ಮತ್ತು [[UEFA]] (ಐರೋಪ್ಯ ಫುಟ್ಬಾಲ್ ಸಂಘಗಳ ಒಕ್ಕೂಟ).
[[ವಿಶ್ವ ಆರ್ಥಿಕ ಪ್ರತಿಷ್ಠಾನ|ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನ]]ವು [[ಜಿನೀವಾ]]ದಲ್ಲಿ ಕೇಂದ್ರವನ್ನು ಹೊಂದಿದೆ. [[ದಾವೋಸ್|ಡಾವೋಸ್]]ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ.
=== ಸ್ವಿಸ್ ಶಸ್ತ್ರ ಸನ್ನದ್ಧ ಸೇನಾಪಡೆ ===
[[ಚಿತ್ರ:F-18 steigt.jpg|thumb|left|ಸ್ವಿಟ್ಜರ್ಲೆಂಡ್ನಲ್ಲಿ F/A-18 ಹಾರ್ನೆಟ್ ವಿಮಾನ. ರಾಷ್ಟ್ರದಲ್ಲಿರುವ ಪರ್ವತಗಳೊಂದಿಗೆ ವಿಮಾನ ಚಾಲಕರು ವ್ಯವಹರಿಸಬೇಕು.]]
ಪದಾತಿ ದಳ ಮತ್ತು [[ಸ್ವಿಸ್ ವಾಯುದಳ|ವಾಯುದಳ]]ಗಳೂ ಸೇರಿದಂತೆ [[ಸ್ವಿಸ್ ಸೇನಾದಳಗಳು|ಸ್ವಿಸ್ ಸೇನಾ ಪಡೆ]]ಗಳು ಪ್ರಮುಖವಾಗಿ [[ಸ್ವಿಟ್ಜರ್ಲೆಂಡ್ನ ದಾಖಲಾತಿ|ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ]]. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್ [[ಭೂಪ್ರದೇಶದಿಂದ ಆವೃತವಾದ|ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ]] ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. [[ವೆಟಿಕನ್|ವ್ಯಾಟಿಕನ್ ಸಿಟಿ]]ಯ [[ಸ್ವಿಸ್ ರಕ್ಷಣಾ ಸಿಬ್ಬಂದಿ|ಸ್ವಿಸ್ ಪಹರೆದಾರಿಕೆ]] ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್ ನಾಗರಿಕರಿಗೆ ನಿಷಿದ್ಧವಾಗಿದೆ.
ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ.<ref>[http://www.schutz-vor-waffengewalt.ch/ ಈ ಪದ್ಧತಿಗಳನ್ನು ಸಾರ್ವಜನಿಕ ಸ್ವಪ್ರೇರಣೆಯಿಂದ ತ್ಯಜಿಸಲು] 4 ಸೆಪ್ಟೆಂಬರ್ 2007ರ, ಮತ್ತು ಇದಕ್ಕೆ ಪೂರಕವಾಗಿ [[ಸ್ವಿಟ್ಜರ್ಲೆಂಡ್ನ ಸೇನಾರಹಿತ ಸಂಸ್ಥಾನ ಸಮೂಹ|GSoA]], [[ಸ್ವಿಟ್ಜರ್ಲೆಂಡ್ನ ಹಸಿರು ಪಕ್ಷ|ಸ್ವಿಟ್ಜರ್ಲೆಂಡ್ನ ಗ್ರೀನ್ ಪಾರ್ಟಿ]] ಮತ್ತು [[ಸ್ವಿಟ್ಜರ್ಲೆಂಡ್ನ ಸಮಾಜವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ]] [http://www.schutz-vor-waffengewalt.ch/organisationen.html ಇಲ್ಲಿ] {{Webarchive|url=https://web.archive.org/web/20110430182555/http://www.schutz-vor-waffengewalt.ch/organisationen.html |date=30 ಏಪ್ರಿಲ್ 2011 }} ಪಟ್ಟಿ ಮಾಡಿರುವಂತೆ ಬೇರೆ ಸಂಸ್ಥೆಗಳು ಸಹಕರಿಸಿದವು.</ref> [[ದಾಖಲಾತಿ|ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ]] ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ.<ref>{{cite web |url=http://www.nzz.ch/nachrichten/schweiz/zwei_drittel_der_rekruten_diensttauglich_1.687233.html |title=Zwei Drittel der Rekruten diensttauglich (Schweiz, NZZ Online) |format= |work= |accessdate=23 February 2009}}</ref> ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. "ಸೇನೆ XXI" ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, "ಸೇನೆ 95" ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು.<ref>[http://www.vbs.admin.ch/internet/vbs/de/home/documentation/armeezahlen/eff.html ಅರ್ಮಿಜಹೆಲ್ನ್ www.vbs.admin.ch] {{Webarchive|url=https://web.archive.org/web/20090909112719/http://www.vbs.admin.ch/internet/vbs/de/home/documentation/armeezahlen/eff.html |date=9 ಸೆಪ್ಟೆಂಬರ್ 2009 }} (ಜರ್ಮನ್)</ref>
[[ಚಿತ್ರ:SKdt-Fahrzeug - Schweizer Armee - Steel Parade 2006.jpg|thumb|ಮಿಲಿಟರಿ ಪೆರೇಡ್ನಲ್ಲಿ MOWAG ಈಗಲ್ ಶಸ್ತ್ರಸಜ್ಜಿತ ವಾಹನಗಳು]]
ಸ್ವಿಟ್ಜರ್ಲೆಂಡ್ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ [[ಪ್ರಾಂಕೊ-ಪ್ರಷ್ಯನ್ ಯುದ್ಧ|ಫ್ರಾಂಕೋ-ಪ್ರಷ್ಯನ್ ಯುದ್ಧ]]ದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್ 1914ರಲ್ಲಿ ಹಠಾತ್ ಘೋಷಣೆಯಾದ [[ಮೊದಲ ವಿಶ್ವ ಸಮರ|ಪ್ರಥಮ ವಿಶ್ವ ಸಮರ]]ಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ [[ಹೆನ್ರಿ ಗುಸನ್|ಹೆನ್ರಿ ಗ್ಯುಸೆನ್]] ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು.
ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು [[ಓನಿಕ್ಸ್ (ಪ್ರತಿಬಂಧಕ ವ್ಯವಸ್ಥೆ)|ಓನಿಕ್ಸ್]] ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ.
[[ಶೀತಲ ಸಮರ]]ದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು ([[ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ ಸಮೂಹ|ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ಗಾಗಿ ಗುಂಪನ್ನು ನೋಡಿ]]). 1989ರ ನವೆಂಬರ್ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು.<ref>''ಲ್'ಎವಲ್ಯೂಷನ್ ದೆ ಲಾ ಪೊಲಿಟಿಕೆ ದೆ ಸೆಕ್ಯೂರಿಟೈ ದೆ ಲಾ ಸ್ಯುಸ್ಸೆ'' ("ಎವಲ್ಯೂಷನ್ ಆಫ್ ಸ್ವಿಸ್ ಸೆಕ್ಯೂರಿಟಿ ಪಾಲಿಸೀಸ್") ಮ್ಯಾನ್ಫ್ರೆಡ್ ರಾಷ್ [http://www.nato.int/docu/revue/1993/9306-05.htm http://www.nato.int/docu/revue/1993/9306-05.htm]</ref> ಹಿಂದೆಯೇ ಉದ್ದೇಶಿಸಿದ್ದ ಆದರೆ [[9/11 ದಾಳಿಗಳು|9/11 ದಾಳಿ]]ಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು.
== ಭೂಗೋಳ ==
[[ಚಿತ್ರ:Satellite image of Switzerland in September 2002.jpg|thumb|250px|ಸ್ವಿಟ್ಜರ್ಲೆಂಡ್ನ ಉಪಗ್ರಹ ಚಿತ್ರ]]
[[ಆಲ್ಫ್ಸ್]] ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್, ಕೇವಲ 41,285 [[ಚದರ ಕಿಲೋಮೀಟರ್]]ಗಳ (15,940 [[ಚದರ ಮೈಲಿ|ಚ ಮೈ]]) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ.<ref name="Geo">[http://www.swissworld.org/en/geography/swiss_geography/contrasts/ ಪ್ರಾದೇಶಿಕ ಭೂಗೋಳ] {{Webarchive|url=https://web.archive.org/web/20150301012055/http://www.swissworld.org/en/geography/swiss_geography/contrasts/ |date=1 ಮಾರ್ಚ್ 2015 }} ವನ್ನು swissworld.org, 2009-06-23ರಂದು ಪಡೆಯಲಾಯಿತು.</ref> ಸರಾಸರಿ [[ಜನ ಸಾಂದ್ರತೆ|ಜನಸಾಂದ್ರತೆ]] ಪ್ರತಿ ಚದರ ಕಿಲೋಮೀಟರ್(622/ಚ ಮೈ)ಗೆ 240 ಮಂದಿಯ ಹಾಗೆ ಸುಮಾರು 7.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="Geo"/><ref name="Landscape">{{cite web|url=http://www.eda.admin.ch/eda/en/home/reps/ocea/vaus/infoch/chgeog.html|title=Landscape and Living Space |date=2007-07-31|work=Federal Department of Foreign Affairs|publisher=Federal Administration admin.ch|accessdate=2009-06-25}}</ref><ref name="maps">ಸ್ವಿಟ್ಜರ್ಲೆಂಡ್ನ ವಿಸ್ತರಿಸಬಲ್ಲ ಸ್ವಯಂಚಲಿ ಭೂಪಟವು [http://www.swissinfo-geo.org/ swissinfo-geo.org] ಅಥವಾ [http://www.swissgeo.ch/ swissgeo.ch] ನಲ್ಲಿ ಲಭ್ಯವಿದೆ; ವಿಸ್ತರಿಸಬಲ್ಲ ಸ್ವಯಂಚಲಿ ಉಪಗ್ರಹ ಚಿತ್ರವು [http://map.search.ch/ map.search.ch] ನಲ್ಲಿ ಲಭ್ಯವಿದೆ.</ref> ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು.<ref name="Geo"/>
{{Multiple image
| align = left
| direction = vertical
| width = 180
| image1 = Hauteroute.jpg
| caption1 =
| image2 = Val Trupchun.jpg
| caption2 =
| image3 = Central Switzerland.jpg
| caption3 = Contrasted landscapes between the 4,000 metres of the high Alps ([[Matterhorn]] on the left), the [[Swiss National Park|National Park]] and the plateau at [[Lake Lucerne]]
}}
ಸ್ವಿಟ್ಜರ್ಲೆಂಡ್ ಮೂರು ವಿಧದ ಮೂಲಭೂತ <span class="goog-gtc-fnr-highlight">ಭೂಲಕ್ಷಣ</span>ಗಳನ್ನು ಹೊಂದಿದೆ: ದಕ್ಷಿಣದಲ್ಲಿ [[ಸ್ವಿಸ್ ಆಲ್ಫ್ಸ್]], [[ಸ್ವಿಸ್ ಪ್ರಸ್ಥಭೂಮಿ]] ಅಥವಾ "ಮಧ್ಯನಾಡು", ಮತ್ತು ಉತ್ತರದಲ್ಲಿ [[ಜೂರಾ ಪರ್ವತಗಳು|ಜ್ಯೂರಾ ಪರ್ವತಗಳು]].<ref name="Geo"/> ಆಲ್ಫ್ಸ್ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್(15,203 [[30.48 cm|ಅಡಿ]])ಗಳ <ref name="Geo"/> ಎತ್ತರವಿರುವ [[ಡುಪೋರ್ಸ್ಪಿಟ್ಸ್]] ಅತಿ ಎತ್ತರದ್ದಾಗಿದ್ದು, [[ಹಿಮನದಿ]] ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ [[ರೈನ್|ರೈನ್]], [[ರೋನ್ ನದಿ|ರೋನ್]], [[ಇನ್ ನದಿ|ಇನ್]], [[ಆರೆ]] ಮತ್ತು [[ಟಿಕಿನೊ ನದಿ|ಟಿಕಿನೊ]] ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ [[ಜಿನೀವಾ ಸರೋವರ]] (ಲಾಕ್ ಲೆಮನ್), [[ಜ್ಯೂರಿಚ್ ಸರೋವರ]], [[ನ್ಯೂಚಾಟೆಲ್ ಸರೋವರ]], ಮತ್ತು [[ಸರೋವರ ಕಾನ್ಸ್ಟಾನ್ಸ್|ಕಾನ್ಸ್ಟಾನ್ಸ್]]ಗಳಿಗೆ ಸೇರುತ್ತವೆ.<ref name="Geo"/>
{{Multiple image
| align = right
| direction = vertical
| width = 180
| image1 = Aletschhorn from Konkordiaplatz.jpg
| caption1 =
| image2 = Barme.jpg
| caption2 =
| image3 = Lago di Lugano3.jpg
| caption3 = Contrasted climates between the valleys of the [[Aletsch Glacier]] (most glaciated area in western Eurasia<ref>[http://whc.unesco.org/en/list/1037/ Swiss Alps Jungfrau-Aletsch] unesco.org</ref>), the Alpine foothills of [[Champéry]] and the southern canton of Ticino ([[Lake Lugano]])
}}
ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ [[ವಲಾಯಿಸ್]]ನಲ್ಲಿರುವ [[ಮ್ಯಾಟ್ಟರ್ಹಾರ್ನ್]] (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ [[ಪೈನ್ನೈನ್ ಆಲ್ಫ್ಸ್|ಪೆನ್ನೈನ್ ಆಲ್ಫ್ಸ್]]. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ [[ಡುಪೋರ್ಸ್ಪಿಟ್ಸ್]] (4,634 ಮೀ), [[ಡೊಮ್ (ಮಿಷಬೆಲ್)|ಡಾಮ್]] (4,545 ಮೀ) ಮತ್ತು [[ವೇಯಿಸ್ಹಾರ್ನ್]] (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ [[ಲಾಟರ್ಬ್ರುನೆನ್|ಲಾಟರ್ಬ್ರುನೆನ್]] ಕಣಿವೆಯ ಮೇಲಿರುವ [[ಬರ್ನೀಸ್ ಆಲ್ಫ್ಸ್|ಬರ್ನ್ ಪ್ರಾಂತ್ಯ ಆಲ್ಫ್ಸ್]] ಭಾಗವು 72 ಜಲಪಾತಗಳನ್ನು ಹೊಂದಿದ್ದು [[ಜುಂಗ್ಫ್ರಾವ್]] (4,158 ಮೀ) ಮತ್ತು [[ಐಗರ್]], ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ [[ಗ್ರಾವುಬುಂಡೆನ್]] ಕ್ಯಾಂಟನ್ನ [[St. ಮೊರಿಟ್ಜ್|St. ಮೋರಿಟ್ಜ್]] ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ [[ಎಂಗಡಿನ್|ಎಂಗಾಡಿನ್]] ಕಣಿವೆಯಿದೆ; ನೆರೆಹೊರೆಯಲ್ಲಿರುವ [[ಬರ್ನಿನಾ ಆಲ್ಫ್ಸ್]]ನ ಅತ್ಯುನ್ನತ ಶೃಂಗವೆಂದರೆ [[ಪಿಜ್ ಬರ್ನಿನಾ]] (4,049 ಮೀ).<ref name="geography">{{cite book | last = Herbermann | first = Charles George | coauthors = | title = The Catholic Encyclopedia | publisher = Encyclopedia Press |year=1913 | location = | pages = 358 | url = | doi = | id = | isbn = }}</ref>
ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ.<ref name="geography"/> ಸ್ವಿಟ್ಜರ್ಲೆಂಡ್ನ ಪಶ್ಚಿಮದಲ್ಲಿರುವ [[ಸರೋವರ ಜಿನೀವಾ|ಜಿನೀವಾ ಸರೋವರ]](ಫ್ರೆಂಚ್ನಲ್ಲಿ ಲಾಕ್ ಲೆಮನ್ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. [[ರೋನ್ ನದಿ]]ಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ.
ಸ್ವಿಸ್ [[ಹವಾಗುಣ]]ವು ಸಾಧಾರಣವಾಗಿ [[ಸಮಶೀತೋಷ್ಣ ಹವಾಗುಣ|ಸಮಶೀತೋಷ್ಣತೆ]]ಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್ನ ದಕ್ಷಿಣಾಗ್ರ ತುದಿಯಲ್ಲಿ [[ಮೆಡಿಟರೇನಿಯನ್ ಹವಾಗುಣ]]ಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶ<ref name="Climate">[118] ^ [http://www.about.ch/geography/climate/index.html ಸ್ವಿಟ್ಜರ್ಲೆಂಡ್ನ ಹವಾಗುಣ] about.ch, 2009-06-23ರಂದು ಪಡೆಯಲಾಯಿತು.</ref> ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ. ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು [[ಹಿಮವರ್ಷ]]ಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ. ಇಟಲಿಯ ಕಡೆಯಿಂದ ಆಲ್ಫ್ಸ್ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್ ಬೀಸು ಗಾಳಿಯಿಂದ ಕೂಡಿರುವ [[ತೆಂಕಣ ಬಿಸಿಗಾಳಿ|ಫಾನ್]]<ref name="Climate"/> ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. [[ವಲಾಯಿಸ್|ವಲಾಯಿಸ್]]<ref name="Climate"/> ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ [[ಕೇಸರಿ]] ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್ ಸಹಾ ಒಣ ಹವಾಗುಣ<ref name="Climate"/> ವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು [[ಟಿಕಿನೊ]] ಕ್ಯಾಂಟನ್ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ.<ref name="Climate"/> ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ.
ಸ್ವಿಟ್ಜರ್ಲೆಂಡ್ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗ{{convert|1000|ft|m|abbr=on}}ಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ.
== ವಾಣಿಜ್ಯ ==
ಸ್ವಿಟ್ಜರ್ಲೆಂಡ್ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ [[ಬಂಡವಾಳಶಾಹಿ]] ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ.
ಈ ರಾಷ್ಟ್ರವು [[ಐರ್ಲೆಂಡ್ ಗಣರಾಜ್ಯ|ಐರ್ಲೆಂಡ್]]ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು [[ಆರ್ಥಿಕ ಸ್ವಾತಂತ್ರ್ಯದ ಪಟ್ಟಿ(ಪರಿವಿಡಿ)|ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)]]ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ [[ಸಮಗ್ರ ದೇಶೀಯ ಉತ್ಪನ್ನ|GDP]]ಯನ್ನು ಹೊಂದಿದ್ದು, ಲಕ್ಸೆಂಬರ್ಗ್, ನಾರ್ವೆ, ಕತಾರ್, ಐಸ್ಲೆಂಡ್ ಮತ್ತು ಐರ್ಲೆಂಡ್ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ.
[[ಚಿತ್ರ:Zurich-panorama2.jpg|thumb|left|ಗ್ರೇಟರ್ ಜ್ಯೂರಿಚ್ ಪ್ರದೇಶ, 1.5 ದಶಲಕ್ಷ ಉದ್ಯೋಗಿಗಳನ್ನು ಒಳಗೊಂಡಿದ್ದು 150,000 ಕಂಪನಿಗಳಿವೆ, ಹಾಗೂ ಕೆಲವು ಜೀವನ ಮಟ್ಟದ ಸಮೀಕ್ಷೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದೆ. [126]]]
[[ಚಿತ್ರ:Engadine.jpg|thumb|left|ಎಂಗಾಡಿನ್ ಕಣಿವೆಯಂತಹ ಕಡಿಮೆ ಕೈಗಾರೀಕೃತ ಆಲ್ಪೈನ್ ಶ್ರೇಣಿಗಳಲ್ಲಿ, ಪ್ರವಾಸೋದ್ಯಮ ಒಂದು ಮುಖ್ಯ ಆದಾಯದ ಮೂಲವಾಗಿದೆ]]
[[ಖರೀದಿ ಸಾಮರ್ಥ್ಯದ ಹೋಲಿಕೆ]]ಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ.<ref>[https://www.cia.gov/library/publications/the-ವಿಶ್ವ -factbook/rankorder/2004rank.html CIA World Factbook]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ವಿಶ್ವ ಆರ್ಥಿಕ ಸಂಘಟನೆಯ ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ.<ref>[http://www.weforum.org/en/initiatives/gcp/Global%20Competitiveness%20Report/index.htm ವಿಶ್ವ ಆರ್ಥಿಕ ಪ್ರತಿಷ್ಠಾನ- ಜಾಗತಿಕ ಸ್ಪರ್ಧಾತ್ಮಕ ವರದಿ]</ref> [[20ನೇ ಶತಮಾನ]]ದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್ ಗಮನಾರ್ಹ ವ್ಯತ್ಯಾಸ<ref name="westeuro">{{cite book | last = Taylor & Francis Group | first = | coauthors = | title = Western Europe | publisher = Routledge |year=2002 | location = | pages = 645–646 | url = | doi = | id = | isbn = 1857431529 }}</ref> ದೊಂದಿಗೆ ಯೂರೋಪ್ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 [[CHF]] ಎಂದು ಅಂದಾಜಿಸಲಾಗಿತ್ತು, ಇದು [[ಖರೀದಿ ಸಾಮರ್ಥ್ಯದ ಹೋಲಿಕೆ|ಖರೀದಿ ಸಾಮರ್ಥ್ಯ ಹೋಲಿಕೆ]]ಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, [[ಕ್ಯಾಲಿಫೋರ್ನಿಯಾ]]ದಂತಹಾ ಶ್ರೀಮಂತ [[U.S. ರಾಜ್ಯ|ಅಮೇರಿಕನ್ ಸಂಸ್ಥಾನಗಳಿಗೆ]] ಸಮಾನವಾಗುತ್ತದೆ.<ref>[http://en.wikipedia.org/wiki/Median_household_income#International_statistics ಕುಟುಂಬ ಆದಾಯ ]</ref>
[[ಚಿತ್ರ:Omega Speedmaster Rueckseite-2.jpg|thumb|upright|ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸ್ವಿಟ್ಜರ್ಲೆಂಡ್ ವಿಶ್ವದ ಅರ್ಧದಷ್ಟು ಕೈಗಡಿಯಾರಗಳ ಉತ್ಪಾದನೆಗೆ ಕಾರಣವಾಗಿದೆ. [132] (ಓಮೇಗಾ ''ಸ್ಪೀಡ್ಮಾಸ್ಟರ್''ಅನ್ನು, NASAದವರು ಅಪೊಲೊ ಕಾರ್ಯಾಚರಣೆಗಳಿಗೆ ಆಯ್ಕೆ ಮಾಡಿದರು)]]
ಸ್ವಿಟ್ಜರ್ಲೆಂಡ್ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ [[ಗ್ಲೆನ್ಕೋರ್]], [[ನೆಸ್ಲೆ]], [[ನೊವಾರ್ಟಿಸ್|ನೊವಾರ್ಟಿಸ್]], [[ಹಾಫ್ಮನ್-ಲಾ ರೋಕೆ]], [[ABB ಏಷಿಯಾ ಬ್ರೌನ್ ಬೊವೆರಿ|ABB]] ಮತ್ತು [[ಅಡೆಕ್ಕೋ]]ಗಳು.<ref>{{cite news|url=http://www.swissinfo.ch/eng/business/detail/Six_Swiss_companies_make_European_Top_100.html?siteSect=161&sid=7174196&cKey=1161172317000|title=Six Swiss companies make European Top 100|date=18 October 2008|publisher=swissinfo.ch|accessdate=22 July 2008}}</ref> ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ [[UBS AG]], [[ಜ್ಯೂರಿಚ್ ವಾಣಿಜ್ಯ ಸೇವೆಗಳು]], [[ಕ್ರೆಡಿಟ್ ಸ್ಯೂಸ್ಸೆ]], [[ಸ್ವಿಸ್ ರೇ]], ಮತ್ತು [[ಸ್ವಾಚ್ ಸಮೂಹ]]. ಸ್ವಿಟ್ಜರ್ಲೆಂಡ್ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ.<ref name="westeuro"/>
[[ರಾಸಾಯನಿಕ ಕೈಗಾರಿಕೆ|ರಾಸಾಯನಿಕ]], [[ಔಷಧೀಯ ಕೈಗಾರಿಕೆ|ಆರೋಗ್ಯ ಮತ್ತು ಔಷಧೀಯ]], [[ಅಳತೆಯ ಉಪಕರಣಗಳು]], [[ಸಂಗೀತ ವಾದ್ಯ|ಸಂಗೀತ ಉಪಕರಣಗಳು]], [[ಭೂ ವ್ಯವಹಾರ|ಸ್ಥಿರಾಸ್ತಿ]], [[ಬ್ಯಾಂಕಿಂಗ್]] ಮತ್ತು [[ವಿಮೆ]], [[ಪ್ರವಾಸೋದ್ಯಮ]], ಮತ್ತು [[ಅಂತರರಾಷ್ಟ್ರೀಯ ಸಂಸ್ಥೆ|ಅಂತರರಾಷ್ಟ್ರೀಯ ಸಂಸ್ಥೆಗಳು]] ಸ್ವಿಟ್ಜರ್ಲೆಂಡ್ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು).<ref name="yearbook2008"/> ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ.<ref name="yearbook2008">ಸ್ವಿಸ್ ಅಂಕಿಅಂಶಗಳ ವಾರ್ಷಿಕಪುಸ್ತಕ 2008 [[ಸ್ವಿಸ್ ಒಕ್ಕೂಟ ಸಂಯುಕ್ತ ಅಂಕಿಅಂಶಗಳ ಕಛೇರಿ|ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ]]</ref>
ಸ್ವಿಟ್ಜರ್ಲೆಂಡ್ನಲ್ಲಿ ಸುಮಾರು 3.8 ಮಿಲಿಯನ್ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ [[ಉದ್ಯೋಗ ಮಾರುಕಟ್ಟೆ|ಔದ್ಯೋಗಿಕ ಮಾರುಕಟ್ಟೆ]]ಯನ್ನು ಹೊಂದಿರುವುದರಿಂದ ಇಲ್ಲಿನ [[ನಿರುದ್ಯೋಗ]] ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. [[ನಿರುದ್ಯೋಗ]]ದ ಪ್ರಮಾಣವು ಜೂನ್ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು 2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು.<ref name="yearbook2008"/> [[ವಲಸೆ ಜನರ ಆಧಾರದ ಮೇಲೆ ದೇಶಗಳ ಪಟ್ಟಿ|ವಿದೇಶಿ ನಾಗರಿಕರ ಜನಸಂಖ್ಯೆ]]ಯು 2004<ref name="yearbook2008"/> ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. [[GDPಯ (PPP) ಪ್ರತಿ ಗಂಟೆಯ ಕೆಲಸ ಮಾಡಿದ ಆಧಾರದ ಮೇಲೆ ದೇಶಗಳ ಪಟ್ಟಿ|ಕಾರ್ಯನಿರತ ಪ್ರತಿ ಗಂಟೆಯ GDPಯು]] ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 [[ಅಂತರರಾಷ್ಟ್ರೀಯ ಡಾಲರ್|ಅಂತರರಾಷ್ಟ್ರೀಯ ಡಾಲರ್]]ಗಳಷ್ಟಿತ್ತು.
ಸ್ವಿಟ್ಜರ್ಲೆಂಡ್ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; [[GDPಯ ತೆರಿಗೆ ಆದಾಯದ ಶೇಕಡಾವಾರು ದೇಶಗಳ ಪಟ್ಟಿ|ಒಟ್ಟಾರೆ ತೆರಿಗೆ]]ಯ ಪ್ರಮಾಣವು [[ಮುಂದುವರಿದ ರಾಷ್ಟ್ರ|ಅಭಿವೃದ್ಧಿ ಹೊಂದಿದ ದೇಶ]]ಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; [[ಸರಾಗ ಉದ್ದಿಮೆ ಸ್ಥಾಪನೆ ಪಟ್ಟಿ(ಪರಿವಿಡಿ)|ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿ]]ಯಲ್ಲಿ ಸ್ವಿಟ್ಜರ್ಲೆಂಡ್ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು.<ref name="economicsurvey2007">[https://web.archive.org/web/20080624200128/http://www.oecd.org/dataoecd/39/8/39539300.pdf ಸಂಕ್ಷಿಪ್ತ ನಿಯಮಗಳು: ಸ್ವಿಟ್ಜರ್ಲೆಂಡ್ನ ಆರ್ಥಿಕ ಸಮೀಕ್ಷೆ, 2007] (326 [[KiB]]), [[OECD]]</ref><ref>[http://www.oecd.org/dataoecd/29/49/40202407.pdf ಆರ್ಥಿಕ ನಿಯಮಗಳ ಸುಧಾರಣೆಗಳು: 2008ರಲ್ಲಿ - ಸ್ವಿಟ್ಜರ್ಲೆಂಡ್ ದೇಶದ ಟಿಪ್ಪಣಿ] (45 [[KiB]])</ref> [[ಕ್ರೆಡಿಟ್ ಸ್ಯೂಸ್ಸೆ]]ನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್ನಲ್ಲಿ ಅತಿ ಕಡಿಮೆ [[ಮನೆ ಒಡೆತನ|ಗೃಹ ಮಾಲಿಕತ್ವ]]ದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ [[EU-25]] ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ.<ref name="yearbook2008"/> ಸ್ವಿಟ್ಜರ್ಲೆಂಡ್ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. [[OECD]]<ref name="economicsurvey2007"/> ಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ [[ಐರೋಪ್ಯ ಒಕ್ಕೂಟ ಪ್ರತಿನಿಧಿ ರಾಜ್ಯಗಳ ಪಟ್ಟಿ|EU ರಾಷ್ಟ್ರ]]ಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ [[ಕೊಳ್ಳುವ ಸಾಮರ್ಥ್ಯ|ಖರೀದಿ ಸಾಮರ್ಥ್ಯ]]ವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ.<ref>[http://www.locationswitzerland.ch/internet/osec/en/home/invest/factors/infrastructure/live/costs.-RelatedBoxSlot-47301-ItemList-89920-File.File.pdf/C:%5CDokumente%20und%20Einstellungen%5Cfum%5CDesktop%5CInvestieren%5C3%20Erfolgsfaktoren%5C6%20Infrastruktur%20&%20Lebensqualit??t\Domestic%20purchasing%20power%20of%20wages%20E.pdf Domestic purchasing power of wages]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} (68 [[KiB]])</ref> ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ.
=== ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ===
[[ಚಿತ್ರ:Swiss scientists.jpg|thumb|160px|ಕೆಲವು ಪ್ರಮುಖ ಸ್ವಿಸ್ ವಿಜ್ಞಾನಿಗಳೆಂದರೆ: ಲಿಯೊನಾರ್ಡ್ ಯೂಲರ್ (ಗಣಿತ) ಲೂಯಿಸ್ ಅಗಸ್ಸಿಸ್ (ಹಿಮನದಿಶಾಸ್ತ್ರ) ಆಲ್ಬರ್ಟ್ ಐನ್ಸ್ಟೈನ್ (ಭೌತಶಾಸ್ತ್ರ) ಅಗಸ್ಟೆ ಪಿಕ್ಕಾರ್ಡ್ (ವಾಯುಯಾನ ವಿಜ್ಞಾನ)]]
[[ಸ್ವಿಟ್ಜರ್ಲೆಂಡ್ನ ಸಂವಿಧಾನ]]ವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್|ಕ್ಯಾಂಟನ್]]ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್ನಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ.<ref name="Education">[146] ^ [http://www.swissworld.org/en/education/general_overview/the_swiss_education_system/ ಸ್ವಿಸ್ ಶಿಕ್ಷಣ ವ್ಯವಸ್ಥೆ] {{Webarchive|url=https://web.archive.org/web/20090531025700/http://www.swissworld.org/en/education/general_overview/the_swiss_education_system |date=31 ಮೇ 2009 }} swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ ಕ್ಯಾಂಟನ್ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ.<ref name="Education"/> ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು.<ref name="Education"/> ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ [[ಮತುರಾ]]<ref name="Education"/> ಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ.
[[ಚಿತ್ರ:Eidgenössische Technische Hochschule (ETH), main building Zürich, 2006.jpg|thumb|left|ಜ್ಯೂರಿಚ್ನ ETH "ಝೆಂತ್ರಮ್" ಕ್ಯಾಂಪಸ್, ಸ್ವಿಟ್ಜರ್ಲೆಂಡ್ನಲ್ಲಿ ಪ್ರತಿಷ್ಠಿತ [150] ವಿಶ್ವವಿದ್ಯಾನಿಲಯವಾಗಿದ್ದು, ಇಲ್ಲಿ ಆಲ್ಬರ್ಟ್ ಐನ್ಸ್ಟೈನ್ ವಿದ್ಯಾಭ್ಯಾಸ ನಡೆಸಿದ್ದರು.]]
[[ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾಲಯಗಳ ಪಟ್ಟಿ|ಸ್ವಿಟ್ಜರ್ಲೆಂಡ್ನಲ್ಲಿ ಒಟ್ಟು 12 ವಿಶ್ವವಿದ್ಯಾಲಯ]]ಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. [[ಬಸೆಲ್]] ನಲ್ಲಿ [[ಬಸೆಲ್ ವಿಶ್ವವಿದ್ಯಾನಿಲಯ|ಸ್ವಿಟ್ಜರ್ಲೆಂಡ್ನ ಪ್ರಥಮ ವಿಶ್ವವಿದ್ಯಾಲಯ]]ವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ [[ಜ್ಯೂರಿಚ್ ವಿಶ್ವವಿದ್ಯಾನಿಲಯ|ಜ್ಯೂರಿಚ್ ವಿಶ್ವವಿದ್ಯಾಲಯ]]ವು ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)[[ಜ್ಯೂರಿಚ್]]ನ [[ETHZ]] ಮತ್ತು [[ಲಾಸನ್ನೆ]]ಯ [[EPFL]] (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್ನ ETH ''ಪ್ರಕೃತಿ ವಿಜ್ಞಾನ ಮತ್ತು ಗಣಿತ'' ಕ್ಷೇತ್ರದಲ್ಲಿ [[ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕಗಳು|ಶಾಂಘಾಯ್ ವಿಶ್ವದ ವಿಶ್ವವಿದ್ಯಾಲಯ]]ಗಳ ಶೈಕ್ಷಣಿಕ ಶ್ರೇಯಾಂಕ<ref>[http://ed.sjtu.edu.cn/ARWU-FIELD2008/SCI2008.htm ಶಾಂಘೈ ಶ್ರೇಯಾಂಕವು 2008ರಲ್ಲಿ ಸಾಮಾನ್ಯ ವಿಜ್ಞಾನ ಮತ್ತು ಗಣಿತ] {{Webarchive|url=https://web.archive.org/web/20160112131659/http://ed.sjtu.edu.cn/ARWU-FIELD2008/SCI2008.htm |date=12 ಜನವರಿ 2016 }} ವಿಷಯಗಳಲ್ಲಿ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿತು.</ref> ದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ''ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ'' ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು.
ಇವುಗಳಷ್ಟೇ ಅಲ್ಲದೇ ಅನೇಕ [[ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯಗಳು|ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ]]ಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್ ಹೊಂದಿದೆ.<ref>[http://www.ecs.org/html/offsite.asp?document=http%3A%2F%2Fwww%2Eoecd%2Eorg%2Fdataoecd%2F20%2F25%2F35345692%2Epdf ಶಿಕ್ಷಣದತ್ತ ದೃಷ್ಟಿ ಹಾಯಿಸಿದರೆ 2005] {{Webarchive|url=https://web.archive.org/web/20130723201800/http://www.ecs.org/html/offsite.asp?document=http%3A%2F%2Fwww.oecd.org%2Fdataoecd%2F20%2F25%2F35345692.pdf |date=23 ಜುಲೈ 2013 }} [[OECD]]: ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ವಿದೇಶೀ ವಿದ್ಯಾರ್ಥಿಗಳ ಶೇಕಡಾವಾರು.</ref>
ವಿಶ್ವವಿಖ್ಯಾತ ಭೌತವಿಜ್ಞಾನಿ [[ಆಲ್ಬರ್ಟ್ ಐನ್ಸ್ಟೈನ್|ಆಲ್ಬರ್ಟ್ ಐನ್ಸ್ಟೀನ್]]ರು ಬರ್ನ್ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ [[ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ|ಸಾಪೇಕ್ಷತಾ ಸಿದ್ಧಾಂತ]]ಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯೂ ಸೇರಿದಂತೆ ಅನೇಕ [[ನೊಬೆಲ್ ಪ್ರಶಸ್ತಿ]]ಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ [[ವ್ಲಾದಿಮಿರ್ ಪ್ರೆಲಾಗ್|ವ್ಲಾಡಿಮಿರ್ ಪ್ರಿಲಾಗ್]], [[ಹೆನ್ರಿಚ್ ರೊರರ್|ಹೇನ್ರಿಕ್ ಅರ್ನೆಸ್ಟ್]], [[ರಿಚರ್ಡ್ R. ಅರ್ನ್ಸ್ಟ್|ರಿಚರ್ಡ್ ಅರ್ನೆಸ್ಟ್]], [[ಎಡ್ಮಂಡ್ H. ಫಿಷರ್|ಎಡ್ಮಂಡ್ ಫಿಶರ್]], [[ರಾಲ್ಫ್ ಜಿಂಕರ್ನ್ಯಾಗೆಲ್]] ಮತ್ತು [[ಕುರ್ಟ್ ವುತ್ರಿಚ್|ಕುರ್ಟ್ ವುತ್ರಿಚ್]]ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್<ref>ನೋಬೆಲ್ ಪ್ರಶಸ್ತಿಗಳು ವಿಜ್ಞಾನವಲ್ಲದ ವರ್ಗಗಳಲ್ಲಿ ಸೇರಿಸಲಾಗಿದೆ.</ref>ನೊಂದಿಗೆ ಸಂಬಂಧಿಸಿದ 113 ನೊಬೆಲ್ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ [[ನೊಬೆಲ್ ಶಾಂತಿ ಪ್ರಶಸ್ತಿ]] ಸಂದಿದೆ.<ref name="urlMueller Science - Spezialitaeten: Schweizer Nobelpreisträger">{{cite web |url=http://www.muellerscience.com/SPEZIALITAETEN/Schweiz/SchweizerNobelpreistraeger.htm |title=Mueller Science - Spezialitaeten: Schweizer Nobelpreisträger |format= |work= |accessdate=31 July 2008}}</ref>
[[ಚಿತ್ರ:LHC, CERN.jpg|thumb|LHC ಸುರಂಗ ವಿಶ್ವದ ಅತಿ ದೊಡ್ಡ ಪ್ರಯೋಗಾಲಯ, ಜಿನೀವಾ]]
[[ಜಿನೀವಾ]] [[ಕಣ ಭೌತಶಾಸ್ತ್ರ]]ದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ [[ಪ್ರಯೋಗಾಲಯ]]ವಾದ [[CERN]]<ref>{{Cite web |url=http://www.swissworld.org/en/switzerland/resources/story_switzerland/cern_the_largest_laboratory_in_the_world/ |title=CERN - ಪ್ರಪಂಚದ ಅತ್ಯಂತ ದೊಡ್ಡ ಪ್ರಯೋಗಶಾಲೆ www.swissworld.org |access-date=26 ಅಕ್ಟೋಬರ್ 2009 |archive-date=29 ಏಪ್ರಿಲ್ 2010 |archive-url=https://web.archive.org/web/20100429221447/http://www.swissworld.org/en/switzerland/resources/story_switzerland/cern_the_largest_laboratory_in_the_world |url-status=dead }}</ref> ನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ [[ಪಾಲ್ ಷೆರ್ರರ್ ಸಂಸ್ಥೆ]]. ಗಮನಾರ್ಹ ಅವಿಷ್ಕಾರಗಳೆಂದರೆ [[ಲಿಸರ್ಜಿಕ್ ಆಸಿಡ್ ಡೈಥೈಲಮೈಡ್]] (LSD), [[ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ]] (ನೊಬೆಲ್ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ [[ವೆಲ್ಕ್ರೋ]]. [[ಆಗಸ್ಟೆ ಪಿಕ್ಕಾರ್ಡ್]]ನ ಒತ್ತಡೀಕೃತ ಬಲೂನ್ ಮತ್ತು [[ಜ್ಯಾಕ್ವಿಸ್ ಪಿಕ್ಕಾರ್ಡ್]]ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ [[ಬ್ಯಾಥಿಸ್ಕೇಫ್]]ನಂತಹಾ ಕೆಲವೊಂದು ತಂತ್ರಜ್ಞಾನಗಳು [[ನವ ವಿಶ್ವಗಳು|ಹೊಸದೊಂದು ಲೋಕ]]ವನ್ನೇ ತೆರೆದವು.
ಸ್ವಿಟ್ಜರ್ಲೆಂಡ್ ಬಾಹ್ಯಾಕಾಶ ಸಂಸ್ಥೆ ಎಂಬ [[ಸ್ವಿಸ್ ಬಾಹ್ಯಾಕಾಶ ಕಚೇರಿ]]ಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು [[ಐರೋಪ್ಯ ಬಾಹ್ಯಾಕಾಶ ಸಂಸ್ಥೆ]]ಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, [[ಓರ್ಲಿಕೊನ್ ಸ್ಪೇಸ್]] <ref>{{Cite web |url=http://www.oerlikon.com/ecomaXL/index.php?site=SPACE_EN_company_overview |title=ಸಂಸ್ಥೆಗಳ ಸ್ಥೂಲ ಸಮೀಕ್ಷೆ |access-date=26 ಅಕ್ಟೋಬರ್ 2009 |archive-date=27 ನವೆಂಬರ್ 2009 |archive-url=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview |url-status=deviated |archivedate=27 ನವೆಂಬರ್ 2009 |archiveurl=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview }}</ref> ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್ ಮೋಟಾರ್ಸ್<ref>{{Cite web |url=http://www.maxonmotor.ch/ch/en/media_releases_5619.html |title=ಮಾಧ್ಯಮಗಳ ಸುದ್ದಿ ಬಿತ್ತರಗಳು maxonmotor.ch |access-date=26 ಅಕ್ಟೋಬರ್ 2009 |archive-date=30 ಏಪ್ರಿಲ್ 2011 |archive-url=https://web.archive.org/web/20110430001717/http://www.maxonmotor.ch/ch/en/media_releases_5619.html |url-status=dead }}</ref> ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ.
=== ಸ್ವಿಟ್ಜರ್ಲೆಂಡ್ ಮತ್ತು ಐರೋಪ್ಯ ಒಕ್ಕೂಟ ===
ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್, [[ಐರೋಪ್ಯ ಆರ್ಥಿಕ ಪ್ರದೇಶ|ಐರೋಪ್ಯ ಆರ್ಥಿಕ ವಲಯದ]] ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU<ref>{{cite web
| title = The contexts of Swiss opposition to Europe
| author = Prof Clive Church
| publisher = Sussex European Institute
| year = 2003
| month = may
| url = http://www.sussex.ac.uk/sei/documents/wp64.pdf
| format = PDF, 124 [[KiB]]
| pages =p. 12
| accessdate = 13 June 2008|archiveurl=https://web.archive.org/web/20080624200130/http://www.sussex.ac.uk/sei/documents/wp64.pdf|archivedate=24 June 2008}}</ref> ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ [[ಐರೋಪ್ಯ ಒಕ್ಕೂಟ ಭವಿಷ್ಯದ ವಿಸ್ತರಣೆ#ಸ್ವಿಟ್ಜರ್ಲೆಂಡ್|ಸಂಪೂರ್ಣ EU ಸದಸ್ಯತ್ವ]]ವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು [[ಸ್ವಿಸ್ ಪೀಪಲ್ಸ್ ಪಕ್ಷ|SVP]] ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ.<ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.22675.pdf
|title=''Volksinitiative «Ja zu Europa!»'' (Initiative «Yes to Europe!»)
|date= 13 February 2003
|format= PDF, 1.1 [[MiB]]
|publisher= BFS/OFS/UST
|language= German
|accessdate=15 June 2008}}</ref><ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.85488.xls
|title= ''Volksinitiative "Ja zu Europa!", nach Kantonen.'' (Initiative "Yes to Europe!" by Canton).
|date= 16 January 2003
|format= XLS
|publisher= BFS/OFS/UST
|language= German
|accessdate=15 June 2008}}</ref>
ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು [[ಸಂಯುಕ್ತ ವಿದೇಶಾಂಗ ಇಲಾಖೆ|ವಿದೇಶಾಂಗ ಇಲಾಖೆ]] ಮತ್ತು [[ಸಂಯುಕ್ತ ಆರ್ಥಿಕ ಇಲಾಖೆ|ಆರ್ಥಿಕ ಇಲಾಖೆ]]ಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್ನ ಉಳಿದ ಭಾಗ, ಬರ್ನ್ ಮತ್ತು ಬ್ರುಸೆಲ್ಸ್ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು [[ಷೆಂಗೆನ್ ಒಪ್ಪಂದ|ಷೆಂಗೆನ್ ಸಂಧಾನ]] ಮತ್ತು [[ಡಬ್ಲಿನ್ ಅಧಿವೇಶನ]]ಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್ [[ಪೂರ್ವ ಯುರೊಪ್|ಪೂರ್ವ ಯುರೋಪ್]]ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್ಗಳ ಹೂಡಿಕೆಗೆ ಒಪ್ಪಿಕೊಂಡಿತು. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS [[ಗೆಲಿಲಿಯೋ ಸ್ಥಾನಿಕ ವ್ಯವಸ್ಥೆ|ಗೆಲಿಲಿಯೋ]] ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ.
ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್ಗೆ ಷೆಂಗೆನ್ ಪಾಸ್ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು [[ಬ್ರುಸೆಲ್ಸ್]]ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. [[ಭೂ-ಗಡಿಯ ತಪಾಸಣಾ ಶಿಬಿರಗಳು|ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ]] ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್ ದೇಶದ ಪ್ರಜೆಗಳನ್ನು [[ಪಾಸ್ಪೋರ್ಟ್ಸ್|ಪಾಸ್ಪೋರ್ಟ್]] ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ.
=== ಮೂಲಭೂತ ವ್ಯವಸ್ಥೆ ಮತ್ತು ಪರಿಸರ ===
[[ಚಿತ್ರ:Niedergoesgen rigardo al la nuklea centralo Goesgen 393.JPG|thumb|ಗಸ್ಜೆನ್ ಪರಮಾಣು ಶಕ್ತಿ ಸ್ಥಾವರವು ಸ್ವಿಟ್ಜರ್ಲೆಂಡ್ನ ನಾಲ್ಕು ಸ್ಥಾವರಗಳಲ್ಲಿ ಒಂದಾಗಿದೆ.]]
ಸ್ವಿಟ್ಜರ್ಲೆಂಡ್ನಲ್ಲಿ 56% [[ಜಲವಿದ್ಯುಚ್ಛಕ್ತಿ]]ಯಿಂದ 39% [[ಪರಮಾಣು ಶಕ್ತಿ|ಪರಮಾಣು ವಿದ್ಯುಚ್ಛಕ್ತಿ]]ಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ [[ವಿದ್ಯುಚ್ಛಕ್ತಿ]] ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO<sub>2</sub>-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ.
18 ಮೇ 2003ರಲ್ಲಿ, ''ಮೊರಾಟೋರಿಯಂ ಪ್ಲಸ್'' ಎಂಬ ಸಂಘಟನೆಯು ಉದ್ದೇಶಿಸಿದಂತೆ ಹೊಸ [[ಪರಮಾಣು ಶಕ್ತಿ ಸ್ಥಾವರಗಳು|ಪರಮಾಣು ಶಕ್ತಿ ಸ್ಥಾವರ]](41.6% ಬೆಂಬಲ ಮತ್ತು 58.4% ವಿರೋಧದೊಂದಿಗೆ)<ref>{{cite web |url=http://www.admin.ch/ch/d/pore/va/20030518/det502.html |title=Vote No. 502 – Summary |date=18 May 2003 |language=German}}</ref> ಗಳ ನಿರ್ಮಾಣದ ಮೇಲೆ ನಿಷೇಧ ಮತ್ತು ಪರಮಾಣು ಬಳಕೆಯಿಲ್ಲದ ವಿದ್ಯುಚ್ಛಕ್ತಿ ಉತ್ಪಾದನೆ (33.7% ಬೆಂಬಲ ಮತ್ತು 66.3% ವಿರೋಧದೊಂದಿಗೆ) ಇವೆರಡೂ [[ಪರಮಾಣು ವಿರೋಧಿ]] ಚಟುವಟಿಕೆಗಳು ಸ್ಥಗಿತಗೊಂಡವು.<ref>{{cite web |url=http://www.admin.ch/ch/d/pore/va/20030518/det501.html |title=Vote No. 501 – Summary |date=18 May 2003 |language=German}}</ref> ಹೊಸ ಪರಮಾಣು ಶಕ್ತಿ ಸ್ಥಾವರಗಳ ನಿರ್ಮಾಣಕ್ಕೆ ಹೇರಿದ್ದ ತಾತ್ಕಾಲಿಕ ನಿಷೇಧವು 1990ರಲ್ಲಿ ನಡೆದ ಹತ್ತು ವರ್ಷಗಳ ಹಿಂದಿನ [[ಸ್ವಪ್ರೇರಣೆ|ಸಾರ್ವಜನಿಕರ ಸ್ವಪ್ರೇರಣೆ]]ಯ ಫಲವಾಗಿ 54.5% ಸಕಾರಾತ್ಮಕ ಹಾಗೂ 45.5% ನಕಾರಾತ್ಮಕ ಪ್ರತಿಕ್ರಿಯೆ ಪಡೆದ ಜನಾಭಿಪ್ರಾಯದಂತೆ ಆಗಿದೆ. ಹೊಸ ಪರಮಾಣು ಸ್ಥಾವರವನ್ನು [[ಬರ್ನ್ ಕ್ಯಾಂಟನ್|ಬರ್ನ್ನ ಕ್ಯಾಂಟನ್]]ನಲ್ಲಿ ನಿರ್ಮಿಸಲು ಯೋಜಿಸಲಾಗಿದೆ. [[ಪರಿಸರ, ಸಾರಿಗೆ, ಇಂಧನ ಮತ್ತು ಸಂಪರ್ಕ ಸಂಯುಕ್ತ ಇಲಾಖೆ]]ಗಳಲ್ಲಿನ (DETEC) ಇಂಧನ ಸರಬರಾಜು ಮತ್ತು ಇಂಧನ ಬಳಕೆಗೆ ಸಂಬಂಧಿಸಿದಂತೆ ಎಲ್ಲದಕ್ಕೂ ದಿ ಸ್ವಿಸ್ ಫೆಡರಲ್ ಆಫೀಸ್ ಆಫ್ ಎನರ್ಜಿ(SFOE) ಜವಾಬ್ದಾರಿಯಾಗಿದೆ. ಈ ನಿಯೋಗವು 2050ರೊಳಗೆ ದೇಶದ ಇಂಧನ ಬಳಕೆಯನ್ನು ಅರ್ಧಕ್ಕೆ ಇಳಿಸಲು [[2000-ವ್ಯಾಟ್ ಸಮುದಾಯ]] ಯೋಜನೆಗೆ ಬೆಂಬಲ ನೀಡುತ್ತಿದೆ.<ref>{{cite web |url=http://www.bfe.admin.ch/forschungnetze/01223/index.html?lang=en |title=Federal government energy research|date=16 January 2008}}</ref>
[[ಚಿತ್ರ:Lötschberg Tunnel.jpg|thumb|left|ಲಾಟ್ಷ್ಬರ್ಗ್ ರೈಲ್ವೆ ಹಳಿಯ ಕೆಳಗಿರುವ, ವಿಶ್ವದಲ್ಲೇ ಮೂರನೇ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗವಾದ, ಹೊಸ ಲಾಟ್ಷ್ಬರ್ಗ್ ಮೂಲ ಸುರಂಗ ಮಾರ್ಗದ ಪ್ರವೇಶದ್ವಾರ. ಆಲ್ಪ್ಸ್ ಟ್ರಾನ್ಸಿಟ್ ಯೋಜನೆಯ ಪ್ರಥಮ ಸುರಂಗ ಮಾರ್ಗ ನಿರ್ಮಾಣ]]
ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು [[ರಸ್ತೆ ಸುಂಕ]] ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್ನ ಜರ್ಮನಿ /ಫ್ರಾನ್ಸ್ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 [[ಸ್ವಿಸ್ ಫ್ರಾಂಕ್]] ಕೊಟ್ಟು [[ವಿಗ್ನೆಟ್ಟೆ (ರಸ್ತೆ ಸುಂಕ )|ವಿಗ್ನೆಟ್ಟೆ]]ಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638 km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ [[ಮೋಟಾರು ಮಾರ್ಗಗಳು|ಮೋಟಾರು ಹೆದ್ದಾರಿ]]ಗಳಲ್ಲಿ ಇದೂ ಒಂದಾಗಿದೆ. [[ಜ್ಯೂರಿಚ್ ವಿಮಾನ ನಿಲ್ಧಾಣ|ಜ್ಯೂರಿಚ್ ವಿಮಾನ ನಿಲ್ದಾಣ]] ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. [[ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ|ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು [[ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್ಹೌಸ್-ಫೈರ್ಬರ್ಗ್]] ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್ನೊಂದಿಗೆ ಹಂಚಿಕೊಂಡಿದೆ.
ಸ್ವಿಟ್ಜರ್ಲೆಂಡ್ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ.<ref>[http://www.bfs.admin.ch/bfs/portal/de/index/themen/11/05/blank/key/verkehrsleistungen/mengen.html ವೆರ್ಖೆರ್ಸ್ಲೆತ್ಸುನ್ಜೆನ್– ದತೆನ್, Indikatoren admin.ch (ಜರ್ಮನ್)]</ref> 2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ.<ref>[http://www.bav.admin.ch/dokumentation/publikationen/00475/01623/01624/index.html?lang=de ಷೆನ್ವೆರ್ಖೆರ್] admin.ch (ಜರ್ಮನ್)</ref> 366 km ಉದ್ದದ [[ನ್ಯಾರೋ ಗೇಜ್|ನ್ಯಾರೋ ಗೇಜಿನ ರೈಲ್ವೆ]] ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್ ರೈಲ್ವೆ ಮಾರ್ಗವನ್ನು [[ರೇಟಿಯನ್ ರೈಲ್ವೆಸ್|ರೇಟಿಯನ್ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು [[SBB-CFF-FFS|ಒಕ್ಕೂಟ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದಾರೆ.<ref>[http://whc.unesco.org/en/list/1276/ ರೇಟಿಯನ್ ರೈಲ್ವೆ ಅಲ್ಬುಲ/ಬರ್ನಿನ ಭೂಪ್ರದೇಶಗಳು] unesco.org</ref> ಆಲ್ಪ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ.
ಸ್ವಿಟ್ಜರ್ಲೆಂಡ್ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ.<ref>{{Cite web |url=http://www.swissrecycling.ch/deutsch/wregel.htm |title=ಸ್ವಿಸ್ ಪುನರ್ಬಳಕೆ |access-date=26 ಅಕ್ಟೋಬರ್ 2009 |archive-date=23 ಏಪ್ರಿಲ್ 2010 |archive-url=https://web.archive.org/web/20100423183826/http://swissrecycling.ch/deutsch/wregel.htm |url-status=deviated |archivedate=23 ಏಪ್ರಿಲ್ 2010 |archiveurl=https://web.archive.org/web/20100423183826/http://swissrecycling.ch/deutsch/wregel.htm }}</ref> ಸ್ವಿಟ್ಜರ್ಲೆಂಡ್ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ.<ref>[http://www.stadtreinigung-bs.ch/page.php?lang=0&sel=114 ಬಸೆಲ್ -ನಗರದ ಸ್ವಚ್ಛತೆ] {{Webarchive|url=https://web.archive.org/web/20070701210357/http://www.stadtreinigung-bs.ch/page.php?lang=0&sel=114 |date=1 ಜುಲೈ 2007 }}—ಬೆಲೆಪಟ್ಟಿ ಚೀಲಗಳು ಮತ್ತು ಚೀಟಿಗಳು</ref> ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ.<ref>{{cite web |publisher=[[BBC]] |url=http://news.bbc.co.uk/1/hi/world/europe/4620041.stm |title=Recycling around the world |date=25 June 2005 |accessdate=24 April 2006}}</ref> ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 [[ಸ್ವಿಸ್ ಫ್ರಾಂಕ್|CHF]]ಗಳನ್ನು ದಂಡವಾಗಿ ವಿಧಿಸುತ್ತಾರೆ.<ref>[https://web.archive.org/web/20091124201644/http://www.stadtreinigung-bs.ch/data/0d1b64Sauberbuch2004.pdf ಸರಿಯಾದ ರೀತಿಯಲ್ಲಿ(ಬಸೆಲ್ -ನಗರದ ಕಾಂಟನ್ನಲ್ಲಿ )] (1.6 [[MiB]])—ಕಾಡಿನಲ್ಲಿ ಭರ್ತಿಮಾಡುವುದನ್ನು ನಿಷೇಧಿಸಲಾಗಿದ್ದು... ಕಾನೂನುಬಾಹಿರವಾಗಿ ಸಂಗ್ರಹವಾದ ಕಸವನ್ನು ತೆಗೆದುಹಾಕಲು ಕೂಡ ಉಮ್ಟ್ರೈಬ್ಸಗೆಬರ್ಗ್ ಫ್ರಾಂಕ್ 200ಗಳಷ್ಟು - ದಂಡ ವಿಧಿಸಲಾಗುತ್ತದೆ (ಪುಟ 90)</ref>
== ಜನಗಣತಿ ==
[[ಚಿತ್ರ:Sprachen CH 2000 EN.svg|thumb|250px|ಸ್ವಿಟ್ಜರ್ಲೆಂಡ್ನ ಅಧಿಕೃತ ಭಾಷೆಗಳು]]
ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಾಲ್ಕು [[ಅಧಿಕೃತ ಭಾಷೆ]]ಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% [[ಸ್ವಿಸ್ ರಾಷ್ಟ್ರೀಯತಾ ನಿಯಮ|ಸ್ವಿಸ್ ಪೌರತ್ವ]] ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%).<ref name="federalstatistics"/> [[ರೋಮಾಂಶ್ ಭಾಷೆ|ರೋಮಾಂಶ್]], [[ರೋಮನ್ಸ್ ಭಾಷೆ|ರೋಮನ್ ಭಾಷೆ]]ಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್ನ [[ಗ್ರಾವುಬುಂಡೆನ್]]ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ.
ಸ್ವಿಟ್ಜರ್ಲೆಂಡ್ನಲ್ಲಿ ಬಳಸುವ [[ಸ್ವಿಸ್ ಜರ್ಮನ್ (ಭಾಷಾಶಾಸ್ತ್ರ)|ಸ್ವಿಸ್ ಜರ್ಮನ್]] ಎಂದು ಕರೆಯಲಾಗುವ ಭಾಷೆಯು [[ಅಲೆಮಾನ್ನಿಕ್ ಪ್ರಾಂತ್ಯ ಭಾಷೆಗಳು|ಅಲೆಮಾನ್ನಿಕ್ ಪ್ರಾಂತ್ಯಭಾಷೆ]]ಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ [[ಸ್ವಿಸ್ ದರ್ಜೆಯ ಜರ್ಮನ್|ಸ್ವಿಸ್ ದರ್ಜೆಯ ಜರ್ಮನ್]]ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ [[ಫ್ರಾಂಕೊ-ಪ್ರಾಂತ್ಯಗಳ ಭಾಷೆ|ಫ್ರಾಂಕೊ-ಪ್ರಾಂತ್ಯ]]ಗಳಿದ್ದು ಅವುಗಳನ್ನು"ಸ್ಯೂಸ್ಸಿ ರೋಮ್ಯಾಂಡೆ" ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, [[ಟಿಕಿನೀಸ್|ಟಿಕಿನೀಸ್]] ([[ಲಂಬಾರ್ಡ್ನ ಪ್ರಾಂತ್ಯ ಭಾಷೆ|ಲಂಬಾರ್ಡ್]]ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್ನಿಂದ ಜರ್ಮನ್ ''ಬಿಲೆಟ್ಟೆ'' <ref name="billete">[http://mct.sbb.ch/mct/reisemarkt/billette/online-ticket.htm SBB: ಬಿಲ್ಲಿಟ್ಟೆ - ಆನ್ಲೈನ್ ಚೀಟಿಗಳು]</ref> ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್ನಲ್ಲಿ ''ಅಜಿಯಾನೆ'' ಯನ್ನು ''ಆಕ್ಟ್'' ಬದಲು ಜರ್ಮನ್ನ ''ಅಕಿಟೋನ್'' ನಂತೆ ''ಡಿಸ್ಕೌಂಟ್'' ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ [[ಬಹುಭಾಷಾ ಪ್ರಾವೀಣ್ಯತೆ|ಎರಡು ಭಾಷೆ]]ಗಳನ್ನಾದರೂ ಬಲ್ಲವರಾಗಿರುತ್ತಾರೆ.
ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು,<ref>[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 12.</ref> ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ [[EFTA]] ದೇಶಗಳಿಂದ ಬಂದವರಾಗಿರುತ್ತಾರೆ.<ref name="bfs.admin.ch">[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 72.</ref> ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ [[ಇಟಾಲಿಯನ್ನರು|ಇಟಲಿ]]ಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ [[ಜರ್ಮನ್ನರು|ಜರ್ಮನ್]]ರು (13,2%), [[ಸೈಬೀರಿಯಾ ಮತ್ತು ಮಾಂಟೆನಿಗ್ರೋ]] (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ.<ref name="bfs.admin.ch"/> ಏಷಿಯನ್ ಮೂಲದವರಲ್ಲಿ ಹೆಚ್ಚಾಗಿ [[ಶ್ರೀಲಂಕಾ]]ದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ.<ref>[http://www.bfs.admin.ch/bfs/portal/de/index/themen/01/07/blank/key/01/01.Document.67321.xls ಸ್ವಿಟ್ಜರ್ಲೆಂಡ್ನಲ್ಲಿರುವ ವಿದೇಶಿ ಪ್ರಜೆಗಳನ್ನು ರಾಷ್ಟೀಯತೆಯ ಆಧಾರದಲ್ಲಿ ಗುರುತಿಸಲಾಗುತ್ತದೆ, 1980–2006 (ಜರ್ಮನ್)], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ.</ref> 2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು [[ಕ್ಸೆನೋಫೋಬಿಯಾ]] ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ.<ref>[http://www.humanrights.ch/home/en/Switzerland/Policy/Racism/Studies/idart_5119-content.html UN ನಿಪುಣರಿಂದ ಸ್ವಿಟ್ಜರ್ಲೆಂಡ್ನಲ್ಲಿ ವರ್ಣಭೇದ ನೀತಿಯು ನಿರ್ಧಾರಕ ವರದಿ ] humanrights.ch</ref>
=== ಆರೋಗ್ಯ ===
2006ರ ಅಂದಾಜಿನಂತೆ ಜನ್ಮಸಮಯದಲ್ಲಿನ ಜೀವಿತಾವಧಿ ಗಂಡಿಗೆ 79 ವರ್ಷಗಳಾದರೆ, ಹೆಣ್ಣಿಗೆ 84 ವರ್ಷಗಳಿದ್ದು,<ref name="WHO">[http://www.who.int/countries/che/en/index.html ಸ್ವಿಟ್ಜರ್ಲೆಂಡ್] ಅನ್ನು who.int.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಇದು ಪ್ರಪಂಚದಲ್ಲೇ ಅತಿ ಹೆಚ್ಚಾಗಿದೆ.<ref>[http://apps.who.int/whosis/database/country/compare.cfm?strISO3_select=CHE&strIndicator_select=LEX0Male,LEX0Female&language=english&order_by=FirstValue%20DESC ಜನ್ಮ ಸಮಯದಲ್ಲಿನ ಜೀವಿತಾವಧಿ, 2006] ರಂತೆ who.int. 2009-06-29ರಂದು ಪಡೆಯಲಾಗಿದೆ</ref><ref>[http://www.oecd.org/dataoecd/29/52/36960035.pdf OECD ಆರೋಗ್ಯ ದತ್ತವನ್ನು 2006] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ</ref>
ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು [[ಸಮಗ್ರ ದೇಶೀಯ ಉತ್ಪನ್ನ|GDP]]ಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ<ref name="OECD">[http://www.oecd.org/document/47/0,2340,en_2649_201185_37562223_1_1_1_1,00.html ಸ್ವಿಟ್ಜರ್ಲೆಂಡ್ನ ಆರೋಗ್ಯ ವ್ಯವಸ್ಥೆಯ OECD ಮತ್ತು WHO ಸಮೀಕ್ಷೆ] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು, ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ.<ref name="OECD"/>
=== ನಗರೀಕರಣ ===
ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ<ref>[http://www.swissworld.org/en/geography/town_and_country_planning/where_people_live/ ಜನರು ವಾಸಿಸುವ ಸ್ಥಳ] {{Webarchive|url=https://web.archive.org/web/20090627071544/http://www.swissworld.org/en/geography/town_and_country_planning/where_people_live/ |date=27 ಜೂನ್ 2009 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref><ref name="Cities">[http://www.are.admin.ch/dokumentation/00121/00224/index.html?lang=de&msg-id=27412 ನಗರ ಮತ್ತು ಪಟ್ಟಣ ಪ್ರದೇಶಗಳು ಸೂಕ್ಷ್ಮದರ್ಶಕದಲ್ಲಿ ಕಾಣುವಂತೆ] {{Webarchive|url=https://web.archive.org/web/20100815054502/http://www.are.admin.ch/dokumentation/00121/00224/index.html?lang=de&msg-id=27412 |date=15 ಆಗಸ್ಟ್ 2010 }} admin.ch.ನಿಂದ 2009-06-29ರಂದು ಪಡೆಯಲಾಗಿದೆ</ref> ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. [[ನಗರಗಳ ಅವ್ಯವಸ್ಥಿತ-ಬೆಳವಣಿಗೆ]]ಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ <ref>[http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st ಸ್ವಿಸ್ನ ಹಳ್ಳಿಗಳು ಅವ್ಯವಸ್ಥಿತ ನಗರಗಳಾಗುತ್ತಿವೆ ] {{Webarchive|url=https://web.archive.org/web/20120316174638/http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st |date=16 ಮಾರ್ಚ್ 2012 }} swissinfo.ch. 2009-06-29ರಂದು ಪಡೆಯಲಾಗಿದೆ</ref> ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ.<ref>[http://www.gfs-zh.ch/content.php?pid=201%0A ಸ್ವಿಟ್ಜರ್ಲೆಂಡ್ನ ನಗರೀಕರಣ ಪ್ರತಿನಿಧಿಸುವ ಸಮೀಕ್ಷೆ (ಪ್ರೋನ್ಯಾಚುರಾ)] {{Webarchive|url=https://web.archive.org/web/20110430115919/http://www.gfs-zh.ch/content.php?pid=201%0A |date=30 ಏಪ್ರಿಲ್ 2011 }} gfs-zh.ch.ನಿಂದ 2009-06-30ರಂದು ಪಡೆಯಲಾಗಿದೆ</ref> 21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.<ref name="Cities"/>
ಸ್ವಿಟ್ಜರ್ಲೆಂಡ್ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ.<ref name="Cities"/> [[ಸ್ವಿಸ್ ಪ್ರಸ್ಥಭೂಮಿ|ಪ್ರಸ್ಥಭೂಮಿ]]ಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km<sup>2</sup>ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ.<ref>^ [http://www.swissworld.org/en/geography/the_three_regions/the_swiss_plateau/ ಸ್ವಿಸ್ ಪ್ರಸ್ಥಭೂಮಿ ] {{Webarchive|url=https://web.archive.org/web/20071225100547/http://www.swissworld.org/en/geography/the_three_regions/the_swiss_plateau/ |date=25 ಡಿಸೆಂಬರ್ 2007 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref> ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, [[ಜ್ಯೂರಿಚ್]], [[ಜಿನೀವಾ]] -[[ಲಾಸನ್ನೆ]], [[ಬಸೆಲ್|ಬಸೆಲ್]] ಮತ್ತು [[ಬರ್ನ್|ಬರ್ನ್]] ಇನ್ನೂ ಹೆಚ್ಚುತ್ತಿವೆ.<ref name="Cities"/> ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ.<ref name="Cities"/> ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ.<ref>[http://www.mercer.com/qualityofliving ಜೀವನ ಮಟ್ಟ] ವನ್ನು mercer.com.ನಿಂದ 2009-06-29ರಂದು ಪಡೆಯಲಾಗಿದೆ</ref>
=== ಧರ್ಮ ===
[[ಚಿತ್ರ:Sion Valere Castle 20070730.jpg|thumb|right|ಸಿಯಾನ್ನ ಬಸಿಲಿಕೆ ಡಿ ವಲೆರೆ (12ನೇ ಶತಮಾನ)]]
ಸ್ವಿಟ್ಜರ್ಲೆಂಡ್ಗೆ ಯಾವುದೇ ಅಧಿಕೃತವಾದ [[ರಾಷ್ಟ್ರೀಯ ಧರ್ಮ]]ವಿಲ್ಲ, ಆದರೂ ಕೆಲವು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ([[ಜಿನೀವಾ ಕ್ಯಾಂಟನ್|ಜಿನೀವಾ]] ಮತ್ತು [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚು]] ಮತ್ತು [[ಸ್ವಿಸ್ನ ಸುಧಾರಿತ ಚರ್ಚ್|ಸ್ವಿಸ್ನ ಸುಧಾರಿತ ಚರ್ಚು]]ಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್ಗಳಲ್ಲಿ [[ಹಳೆ ಕ್ಯಾಥೊಲಿಕ್ ಚರ್ಚ್|ಹಳೆಯ ಕ್ಯಾಥೊಲಿಕ್ ಚರ್ಚು]]ಗಳು ಮತ್ತು [[ಯೆಹೂದ್ಯರು|ಯಹೂದ್ಯ]] ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ.<ref>[http://www.state.gov/g/drl/rls/irf/2004/35487.htm ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2004 – ಸ್ವಿಟ್ಜರ್ಲೆಂಡ್], U.S. ರಾಜ್ಯ ಇಲಾಖೆ.</ref>
ಸ್ವಿಟ್ಜರ್ಲೆಂಡ್ನಲ್ಲಿ [[ಕ್ರೈಸ್ತ ಧರ್ಮ]]ವು ಪ್ರಧಾನ ಧರ್ಮವಾಗಿದ್ದು, [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚ್]] (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ [[ಇಸ್ಲಾಂ|ಇಸ್ಲಾಮ್]] (4.3%, ಪ್ರಧಾನವಾಗಿ [[ಕೊಸೊವೊ|ಕಸೊವರ್ಸ್]] ಮತ್ತು [[ಸ್ವಿಟ್ಜರ್ಲೆಂಡ್ನ ತುರ್ಕರು|ತುರ್ಕರು]]) ಮತ್ತು [[ಪೂರ್ವಾತ್ಯ ಸಂಪ್ರದಾಯಬದ್ಧ|ಪೂರ್ವದ ಸಂಪ್ರದಾಯವಾದಿ]] (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ.<ref name="people">[https://www.cia.gov/library/publications/the-world -factbook/geos/sz.html#People CIA World Factbook section on Switzerland]{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> 2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ <ref>[216], ಯುರೊಬಾರೋಮೀಟರ್, ಜೂನ್ 2005.</ref> 48% [[ಆಸ್ತಿಕ|ಆಸ್ತಿಕರು]], 39% "ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು" ನಂಬುವುದಾಗಿ ಹೇಳಿಕೊಂಡರೆ, 9% [[ನಾಸ್ತಿಕ|ನಾಸ್ತಿಕರು]] ಮತ್ತು 4% [[ಆಜ್ಞೇಯತಾವಾದಿ]]ಗಳಿರುವುದಾಗಿ ತಿಳಿದು ಬಂದಿದೆ.
ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್ ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಭಾಗಗಳೆಂದು ವಿಭಜಿತವಾಯಿತು.<ref>{{cite book | last = Reclus | first = Élisée | coauthors = | title = The Earth and Its Inhabitants | publisher = D. Appleton and Company |year=1881 | location = | pages = 478 | url = | doi = | id = | isbn = }}</ref> ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್ ಮತ್ತು ಬಸೆಲ್) ಪ್ರೊಟೆಸ್ಟೆಂಟ್ ಪ್ರಬಲವಾದರೆ, [[ಮಧ್ಯ ಸ್ವಿಟ್ಜರ್ಲೆಂಡ್]] ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್ಗಳಾಗಿವೆ. [[ಸಾಂಡರ್ಬಂಡ್ಸ್ಕ್ರೀಗ್]] ಕ್ಯಾಂಟನ್ನಲ್ಲಿ ನಡೆದ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ [[ಸ್ವಿಸ್ ಲಿಖಿತ ಸಂವಿಧಾನ|ಸ್ವಿಸ್ ಸಂವಿಧಾನ]]ದಲ್ಲಿ, [[ಸಹಭಾಗಿತ್ವ ರಾಷ್ಟ್ರ]]ದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ [[ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆ]]ಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು.
== ಸಂಸ್ಕೃತಿ ==
[[ಚಿತ್ರ:Vals06.JPG|thumb|ವಾಲ್ಸ್ನ ಆಲ್ಫೋರ್ನ್ ಕಛೇರಿ]]
ಸ್ವಿಟ್ಜರ್ಲೆಂಡ್ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್ -ಭಾಷಿಕ ವಲಯಗಳು [[ಫ್ರಾನ್ಸ್ ಸಂಸ್ಕೃತಿ|ಫ್ರೆಂಚ್ ಸಂಸ್ಕೃತಿ]]ಯತ್ತ ಹೆಚ್ಚು ವಾಲಿದ್ದು [[EU]] ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ [[ಮಾನವಿಕ]] ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್ [[ರೆಡ್ಕ್ರಾಸ್|ರೆಡ್ ಕ್ರಾಸ್]] ಚಳುವಳಿಯ ಮತ್ತು [[ಸಂಯುಕ್ತ ರಾಷ್ಟ್ರ ಸಂಘ ಮಾನವ ಹಕ್ಕುಗಳ ಸಮಿತಿ|ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿ]]ಯ ತವರು. [[ಸ್ವಿಸ್ ಜರ್ಮನ್]] ಭಾಷಿಕ ವಲಯಗಳು [[ಜರ್ಮನ್ ಸಂಸ್ಕೃತಿ|ಜರ್ಮನ್ ಸಂಸ್ಕೃತಿ]]ಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ [[ಉನ್ನತ ಜರ್ಮನ್]] ಮತ್ತು [[ಸ್ವಿಸ್ ಜರ್ಮನ್|ಸ್ವಿಸ್ ಜರ್ಮನ್]]ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್-ಭಾಷಿಕ ವಲಯಗಳು ಹೆಚ್ಚಾಗಿ [[ಇಟಲಿಯ ಸಂಸ್ಕೃತಿ|ಇಟಾಲಿಯನ್ ಸಂಸ್ಕೃತಿ]]ಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ.
ಸ್ವಿಟ್ಜರ್ಲೆಂಡ್ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ [[ರೋಮಾಂಶ್ ಭಾಷೆ|ರೋಮಾಂಶ್ ]] ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ.
ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ [[ಸ್ಕೀ ರೆಸಾರ್ಟ್]] ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ [[ಹೈಕಿಂಗ್ (ಪರ್ಯಟನ)|ಹೈಕಿಂಗ್]] (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. [[ಆಲ್ಫೋರ್ನ್]], ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್ನ ಸಾಕಾರರೂಪವಾಗಿದ್ದು [[ಸ್ವಿಟ್ಜರ್ಲೆಂಡ್ನ ಸಂಗೀತ|ಸ್ವಿಸ್ ಸಂಗೀತ]]ಕ್ಕೆ ಮೆರುಗು ನೀಡುತ್ತದೆ.
=== ಸಾಹಿತ್ಯ ===
[[ಚಿತ್ರ:Rousseau Geneve.JPG|thumb|upright|ಜೀನ್-ಜಾಕ್ವೆಸ್ ರವ್ಸ್ಸಾವ್ ಬರಹಗಾರರಷ್ಟೇ ಅಲ್ಲದೆ, ಪ್ರಮುಖ ಹದಿನೆಂಟನೇ-ಶತಮಾನದ ತತ್ವಜ್ಞಾನಿಯೂ ಆಗಿದ್ದರು (ಜಿನೀವಾದಲ್ಲಿ ಅವರ ಮೂರ್ತಿ ಇದೆ)]]
ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ ಜನಪ್ರಿಯವಾದ್ದರಿಂದ, ಫ್ರೆಂಚ್ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು.
ಸ್ವಿಸ್ ಜರ್ಮನ್ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು [[ಜರೇಮಿಯಾಸ್ ಗಥೆಲ್ಫ್]] (1797-1854) ಮತ್ತು [[ಗಾಟ್ಫ್ರೆಡ್ ಕೆಲ್ಲರ್]] (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ [[ಮ್ಯಾಕ್ಸ್ ಫ್ರಿಷ್]] (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್([[ದಿ ಫಿಸಿಸಿಸ್ಟ್]]) ಮತ್ತು ದಾಸ್ ವರ್ಸ್ಪ್ರಚೆನ್ ([[:ದ ಪ್ಲೆಡ್ಜ್: ಪತ್ತೇದಾರಿ ಕಾದಂಬರಿಯ ಚರಮ ಗೀತೆ|ದ ಪ್ಲೆಡ್ಜ್]]), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು.<ref name="Literature">[http://www.swissworld.org/en/culture/literature/german_speaking_authors/ ಸಾಹಿತ್ಯ] {{Webarchive|url=https://web.archive.org/web/20090611004600/http://www.swissworld.org/en/culture/literature/german_speaking_authors/ |date=11 ಜೂನ್ 2009 }} ವನ್ನು swissworld.orgನಿಂದ, 2009-06-29ರಂದು ಪಡೆಯಲಾಗಿದೆ</ref>
ಪ್ರಸಿದ್ದ ಫ್ರೆಂಚ್ -ಭಾಷಿಕ ಬರಹಗಾರರೆಂದರೆ [[ಜೀನ್-ಜಾಕ್ವೆಸ್ ರವ್ಸ್ಸಾವ್]] (1712-1778) ಮತ್ತು [[ಜರ್ಮೈನೇ ಡಿ ಸ್ಟೀಲ್]] (1766-1817). ಇತ್ತೀಚಿನ ಬರಹಗಾರರಾದ [[ಚಾರ್ಲ್ಸ್ ಫರ್ಡಿನೆಂಡ್ ರಾಮುಜ್]] (1878-1947) ಕಾದಂಬರಿಗಳಲ್ಲಿ, ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು [[ಬ್ಲೇಸ್ ಸೆಂಡ್ರಾರ್ಸ್]] (ಮೊದಲು ಫ್ರೆಡ್ರಿಕ್ ಸ್ಹಾಸರ್, 1887-1961).<ref name="Literature"/> ಇಟಾಲಿಯನ್ ಮತ್ತು ರೋಮಾಂಶ್-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ.
ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ''[[ಹೈಡಿ]]'', ತನ್ನ ತಾತನ ಜೊತೆ ಆಲ್ಪ್ಸ್ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, [[ಜೊಹಾನ ಸ್ಪೈರಿ]] (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ.<ref name="Literature"/>
=== ಮಾಧ್ಯಮ ===
ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್ನ ಒಕ್ಕೂಟ ಸಂವಿಧಾನವು ಕೊಟ್ಟಿದೆ.<ref name="Media">[http://www.ch.ch/private/00085/00090/00479/00480/index.html?lang=en ಪತ್ರಿಕೆ ಮತ್ತು ಮಾಧ್ಯಮ] {{Webarchive|url=https://web.archive.org/web/20081204150520/http://www.ch.ch/private/00085/00090/00479/00480/index.html?lang=en |date=4 ಡಿಸೆಂಬರ್ 2008 }} ch.ch.ನಿಂದ 2009-06-29ರಂದು ಪಡೆಯಲಾಗಿದೆ</ref> [[ಸ್ವಿಸ್ ವಾರ್ತಾ ಸಂಸ್ಥೆ]] (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ.<ref name="Media"/>
ಸ್ವಿಟ್ಜರ್ಲೆಂಡ್ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ.<ref name="Press">[http://www.pressreference.com/Sw-Ur/Switzerland.html ಸ್ವಿಟ್ಜರ್ಲೆಂಡ್ನ ಪತ್ರಿಕೆ] ಗಳನ್ನು pressreference.com.ನಿಂದ 2009-06-29ರಂದು ಪಡೆಯಲಾಗಿದೆ</ref> ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್-ಭಾಷೆಯ [[ತಜಸ್-ಅನ್ಸಿಜರ್]] ಮತ್ತು [[ನ್ಯೂಯೆ ಜಷೆರ್ ಗ್ಸೈಟುಂಗ್|ನ್ಯೂಯೆ ಜ್ಯುಚೆರ್ ಗ್ಸೈಟುಂಗ್]] NZZ, ಮತ್ತು ಫ್ರೆಂಚ್ -ಭಾಷೆಯ [[ಲಿ ಟೆಂಪ್ಸ್|ಲಿ ಟೆಂಪ್ಸ್]], ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ.<ref name="Press"/>
ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ.<ref name="Press"/> ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು [[SRG SSR idée suisse|SRG SSR ಇದೀ ಸ್ಯುಸ್ಸೆ]] ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು [[ಜಿನೀವಾ]], [[ಜ್ಯೂರಿಚ್]] ಮತ್ತು [[ಲುಗಾನೊ]]ಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ.<ref name="Press"/>
=== ಕ್ರೀಡೆ ===
[[ಚಿತ್ರ:Picswiss VS-67-20.jpg|thumb|left|ಲಟ್ಷೆನ್ತಲ್ ಹಿಮನದಿಯ ಮೇಲಿನ ಸ್ಕೀ ಪ್ರದೇಶ]]
[[ಸ್ಕೀಯಿಂಗ್]] ಮತ್ತು [[ಪರ್ವತಾರೋಹಣ]]ವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. [[ಹಾಟ್ ರೂಟ್]] ಅಥವಾ [[ಪಟ್ರೌಲಿ ಡೆಸ್ ಹಿಮನದಿ]]ಯಲ್ಲಿನ ಸ್ಕೀಯಿಂಗ್ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ.
ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್ಗಳು [[ಅಸೋಸಿಯೇಶನ್ ಫುಟ್ಬಾಲ್|ಫುಟ್ಬಾಲ್]] ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ '[[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡ|Nati]]'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್ ಫೈನಲ್ಸ್ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್, ಆಸ್ಟ್ರಿಯಾದೊಂದಿಗೆ [[ಯುರೋ 2008|ಯುರೊ 2008]]ರ ಫುಟ್ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು.
ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್ಬಾಲ್ನಲ್ಲಿ [[ಯುರೊ ಬೀಚ್ ಫುಟ್ಬಾಲ್ ಕಪ್|ಯುರೊ ಬೀಚ್ ಸಾಕರ್ ಕಪ್]]ಅನ್ನು ಗೆದ್ದರೆ, 2008ರಲ್ಲಿ ನಡೆದ [[ಬೀಚ್ ಫುಟ್ಬಾಲ್|ಬೀಚ್ ಸಾಕರ್]] ಪಂದ್ಯದಲ್ಲಿ ರನ್ನರ್-ಅಪ್ ಆದರು.
[[ಚಿತ್ರ:Federer Cincinnati (2007).jpg|thumb|upright|ರೋಜರ್ ಫೆಡರರ್ ಟೆನ್ನಿಸ್ ಚರಿತ್ರೆ ಕಂಡ ಅತ್ಯದ್ಭುತ ಆಟಗಾರರಾಗಿದ್ದಾರೆ, ಮತ್ತು ವಿಶ್ವದ ಈಗಿನ ATP ಟೆನ್ನಿಸ್ನ ಒಂದನೇ ಶ್ರೆಯಾಂಕದ ಆಟಗಾರನೆನಿಸಿಕೊಂಡಿದ್ದಾರೆ]]
ಅನೇಕ ಸ್ವಿಸ್ಗಳು [[ಐಸ್ ಹಾಕಿ]]ಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್ಗಳಲ್ಲಿ ಯಾವುದಾದರೂ ಒಂದನ್ನು [[ರಾಷ್ಟ್ರೀಯ ಒಕ್ಕೂಟ A|ಲೀಗ್ A]]ನಲ್ಲಿ ಬೆಂಬಲಿಸುತ್ತಾರೆ.
ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್ [[2009 IIHF ವಿಶ್ವ ಚಾಂಪಿಯನ್ ಶಿಪ್|2009ರ IIHF ವಿಶ್ವ ಚಾಂಪಿಯನ್ಶಿಪ್]] ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ.<ref>{{Cite web |url=http://www.iihf.com/channels/iihf-world-championship-oc09/home/tournament-information.html |title=IIHF ವಿಶ್ವ ಚಾಂಪಿಯನ್ಶಿಪ್ 2009 ಅಧಿಕೃತ ಜಾಲತಾಣ |access-date=26 ಅಕ್ಟೋಬರ್ 2009 |archive-date=16 ಮೇ 2008 |archive-url=https://web.archive.org/web/20080516111557/http://www.iihf.com/channels/iihf-world-championship-oc09/home/tournament-information.html |url-status=dead }}</ref> ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ [[1953 ವಿಶ್ವ ಐಸ್ ಹಾಕಿ ಚಾಂಪಿಯನ್ ಶಿಪ್ಗಳು|1953]]ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು.
ಸ್ವಿಟ್ಜರ್ಲೆಂಡ್[[ಅಲಿಂಗಿ]] ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ [[ಅಮೆರಿಕನ್ ಕಪ್]]ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ.
ಕಳೆದ 30 ವರ್ಷಗಳಿಂದ [[ಕರ್ಲಿಂಗ್]] ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್ಶಿಪ್ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್ನಲ್ಲಿ ಸ್ವಿಸ್ ಪುರುಷರ ತಂಡವು [[ಡೊಮಿನಿಕ್ ಆಂಡ್ರೆಸ್]] ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಇತ್ತೀಚೆಗೆ [[ಗಾಲ್ಫ್]] ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್ನ [[ಟೆನ್ನಿಸ್]] ಆಟಗಾರರಾದ [[ರೋಜರ್ ಫೆಡರರ್]] ಮತ್ತು [[ಮಾರ್ಟಿನಾ ಹಿಂಗಿಸ್|ಮಾರ್ಟಿನಾ ಹಿಂಗಿಸ್]], ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ನಲ್ಲಿ ಹೆಚ್ಚು ಬಾರಿ ಚಾಂಪಿಯನ್ಶಿಪ್ ಗಳಿಸಿದ್ದಾರೆ.
ಈಗಿನ ಐಸ್ ಸ್ಕೇಟರ್ಗಳಲ್ಲಿ ಸ್ವಿಸ್ನ [[ಸ್ಟೀಪನ್ ಲಾಂಬಿಯೆಲ್|ಸ್ಟೀಫನ್ ಲಾಂಬಿಯೆಲ್]] ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ.
ಸ್ವಿಸ್ನ [[ಆಂಡ್ರೆ ಬಸ್ಸರ್ಟ್]] ಯಶಸ್ವಿ ವೃತ್ತಿಪರ [[ಗಾಲ್ಫ್]] ಆಟಗಾರರಾಗಿದ್ದಾರೆ.
[[ಚಿತ್ರ:Innenaufnahme Vaillant Arena Davos.JPG|thumb|left|ದಾವೋಸ್ನ ಸ್ಪನ್ಗ್ಲೆರ್ ಕಪ್]]
ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್ ([[ಮಾರ್ಸೆಲ್ ಫಿಶರ್]]), ಸೈಕ್ಲಿಂಗ್ ([[ಫ್ಯಾಬಿಯನ್ ಕೆನ್ಸೆಲ್ಲಾರ]]), ವ್ಹೈಟ್ವಾಟರ್ ಸ್ಲಾಲಮ್ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್ ([[ಸಾಶ ಹ್ಯೇಯರ್]], [[ಮಾರ್ಕಸ್ ಎಗ್ಗೆರ್]], [[ಪಾವೆಲ್ ಲಸಿಗ|ಪಾವೆಲ್]] ಮತ್ತು [[ಮಾರ್ಟಿನ್ ಲಸಿಗ]]), ಮತ್ತು ಸ್ಕೀಯಿಂಗ್, (ಬರ್ನಾರ್ಡ್ ರಸ್ಸಿ, [[ಪಿರ್ಮಿನ್ ಜರ್ಬ್ರಿಗೆನ್ನ್]], [[ಡಿಡಿಯರ್ ಕ್ಯುಷೆ]])ಗಳಲ್ಲಿ ಯಶಸ್ವಿಯಾಯಿತು.
[[1955ರ ಲೀ ಮಾನ್ಸ್ ದುರ್ಘಟನೆ]]ಯ ನಂತರ [[ಪರ್ವತಾರೋಹಣ]] ಪಂದ್ಯಗಳನ್ನು ಬಿಟ್ಟು ಉಳಿದ [[ಮೋಟರ್ಸ್ಪೋರ್ಟ್ಸ್]] ಆಟದ ಮೈದಾನಗಳು ಮತ್ತು ಪಂದ್ಯಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಜೂನ್ 2007ರಲ್ಲಿ ರದ್ದುಮಾಡಲಾಯಿತು.<ref>{{citeweb | title = Switzerland lifts ban on motor racing | url = http://en.wikinews.org/wiki/Switzerland_lifts_ban_on_motor_racing | publisher = GrandPrix.com & DueMotori.com | date = 6 June 2007 | accessdate = 23 September 2008}}</ref> ಈ ಸಂದರ್ಭದಲ್ಲಿಯೂ, ದೇಶವು ಯಶಸ್ವೀ ಸ್ಪರ್ಧಾ ಚಾಲಕರುಗಳಾದ [[ಕ್ಲೆ ರೆಗ್ಗಾಜೋನಿ]], [[ಜೊ ಸಿಫರ್ಟ್]] ಮತ್ತು [[ವಿಶ್ವ ಟೂರಿಂಗ್ ಕಾರ್ ಚಾಂಪಿಯನ್ಶಿಪ್]]ನ ಯಶಸ್ವೀ ಚಾಲಕ [[ಅಲೆನ್ ಮೆನು]]ರನ್ನು ಹೊಂದಿದೆ. [[ಸ್ವಿಟ್ಜರ್ಲೆಂಡ್ನ A1 ತಂಡ|ಸ್ವಿಟ್ಜರ್ಲೆಂಡ್]]ನ ಚಾಲಕ [[ನೀಲ್ ಜಾನಿ]]ಯವರು [[2007-08 A1 ಗ್ರಾಂಡ್ ಪ್ರಿಕ್ಸ್ ಋತು|2007-08]]ರಲ್ಲಿ ನಡೆದ [[A1 ಗ್ರಾಂಡ್ ಪ್ರಿಕ್ಸ್|A1GP ವಿಶ್ವ ಮೋಟಾರ್ಸ್ಪೋರ್ಟ್ ಕಪ್]] ಅನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ವಿಸ್ನ [[ಮೋಟರ್ಸೈಕಲ್ ರೇಸರ್|ಮೋಟಾರ್ ಸೈಕಲ್ ರೇಸರ್]] [[ಥಾಮಸ್ ಲೂಥಿ]] 2005ರಲ್ಲಿ ನಡೆದ [[MotoGP|<span class="goog-gtc-fnr-highlight">MotoGP</span>]] 125cc ವಿಭಾಗದಲ್ಲಿ ವಿಶ್ವ ಚಾಂಪಿಯನ್ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
[[ಫಾರ್ಮುಲಾ ಒನ್]] ಮತ್ತು [[ವಿಶ್ವ ರ್ಯಾಲಿ ಚಾಂಪಿಯನ್ಶಿಪ್]]ನ ವಿಖ್ಯಾತ ಚಾಲಕರಾದ [[ಮೈಕೆಲ್ ಷೂಮೇಕರ್]], [[ನಿಕ್ ಹೇಯ್ಡ್ಫಿಲ್ಡ್|ನಿಕ್ ಹೇಯ್ಡ್ಫೆಲ್ಡ್ಡ್]], [[ಕಿಮಿ ರಾಯ್ಕೊನೆನ್]], [[ಫರ್ನ್ಯಾಂಡೊ ಅಲನ್ಸೊ]], [[ಲ್ಯೂಯಿಸ್ ಹ್ಯಾಮಿಲ್ಟನ್]] ಮತ್ತು [[ಸೆಬ್ಯಾಸ್ಟಿಯನ್ ಲೋಬ್|ಸೆಬಾಸ್ಟಿಯನ್ ಲೋಬ್]] ಎಲ್ಲರೂ ಸ್ವಿಟ್ಜರ್ಲೆಂಡ್<ref>{{Cite web |url=http://www.sebastienloeb.com/index.php?option=com_content&task=blogcategory&id=20&Itemid=35&lang=en |title=ಸೆಬ್ಯಾಸ್ಟಿಯನ್ ಲೋಬ್ ಗುರುತು ಚೀಟಿ |access-date=1 ಜುಲೈ 2024 |archive-date=16 ಜುಲೈ 2011 |archive-url=https://web.archive.org/web/20110716030043/http://www.sebastienloeb.com/index.php?option=com_content&task=blogcategory&id=20&Itemid=35&lang=en |url-status=dead }}</ref> ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ.<ref>[http://news.bbc.co.uk/sport1/hi/motorsport/formula_one/7068001.stm BBC ಹ್ಯಾಮಿಲ್ಟನ್ ಬ್ರಿಟನ್ ಬಿಡಲು ನಿರ್ಧರಿಸಿದರು]</ref><ref>[239] ^ [http://www.high-end-travel-switzerland.com/Celebrities-in-Switzerland.html ಸ್ವಿಟ್ಜರ್ಲೆಂಡ್ನಲ್ಲಿ ಹೆಸರಾಂತ ವ್ಯಕ್ತಿಗಳು - ಟೀನಾ ಟರ್ನರ್ ಮತ್ತು ಕಂ. ಇದ್ದ ಸ್ಥಳ] {{Webarchive|url=https://web.archive.org/web/20130827040713/http://www.high-end-travel-switzerland.com/Celebrities-in-Switzerland.html |date=27 ಆಗಸ್ಟ್ 2013 }}</ref>
[[ಚಿತ್ರ:Turnerundsennenschwinger.jpg|thumb|ಪುರಾತನ ಕುಸ್ತಿ]]
ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ "[[ಶ್ವಿನ್ಜೆನ್]]" ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. [[ಹಾರ್ನುಸ್ಸೆನ್]] ಸ್ವಿಸ್ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್ಬಾಲ್ ಮತ್ತು ಗಾಲ್ಫ್ನ ಮಿಶ್ರಣದಂತಿದೆ. ಸ್ವಿಸ್ನ [[ಸ್ಟೇಯ್ನ್ಸ್ಟೊಸ್ಸೆನ್|ಸ್ಟೇಯ್ನ್ಸ್ಟಾಸ್ಸೆನ್]] [[ಗುಂಡು ಎಸೆತ]] ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್ಸ್ಟಾಸ್ಸೆನ್ [[ಪ್ರಾಚೀನತೆ|ಪುರಾತನ ಕಾಲ]]ದಿಂದಲೂ ಕೇವಲ ಆಲ್ಪೈನ್ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ [[ಬಸೆಲ್]]ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್ಸ್ಪನ್ನೆನ್ಫೆಸ್ಟ್ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ''ಉನ್ಸ್ಪನ್ನೆನ್ಸ್ಟೆನ್'' ಎಂದು ಹೇಳಲಾಗಿದೆ.
=== ಆಹಾರ ===
ಸ್ವಿಟ್ಜರ್ಲೆಂಡ್ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ.<ref>[http://www.theworldwidegourmet.com/countries/flavors-of-switzerland/ ಫ್ಲೇವರ್ಸ್ ಆಫ್ ಸ್ವಿಟ್ಜರ್ಲೆಂಡ್] {{Webarchive|url=https://web.archive.org/web/20090720054343/http://www.theworldwidegourmet.com/countries/flavors-of-switzerland/ |date=20 ಜುಲೈ 2009 }} theworld widegourmet.com.ನಿಂದ 2009-06-29ರಂದು ಪಡೆಯಲಾಗಿದೆ</ref> ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ, ಅವುಗಳೆಂದರೆ [[ಡೈರಿ ಉತ್ಪನ್ನ]]ಗಳು ಹಾಗೂ ಬೆಣ್ಣೆಯಂತಹ [[ಗ್ರುಯರೆ (ಬೆಣ್ಣೆ)|ಗ್ರುಯರೆ]] ಅಥವಾ [[ಎಮೆಂಟಲ್ (ಬೆಣ್ಣೆ)|ಎಮೆಂಟಲ್]]ಅನ್ನು, [[ಗ್ರುಯರೆ]] ಮತ್ತು [[ಎಮೆಂಟಲ್|ಎಮೆಂಟಲ್]] ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ.
ಸ್ವಿಟ್ಜರ್ಲೆಂಡ್ ನಲ್ಲಿ 18ನೇ ಶತಮಾನದಲ್ಲೇ [[ಸ್ವಿಸ್ ಚಾಕೊಲೇಟ್|ಚಾಕೋಲೆಟ್]] ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ [[ಕಂಚಿಂಗ್]] ಮತ್ತು [[ಚಾಕೊಲೇಟ್#ಹದಗೊಳಿಸುವಿಕೆ|ಟೆಂಪರಿಂಗ್]] ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ [[ಡೇನಿಯಲ್ ಪೀಟರ್|ಡೇನಿಯಲ್ ಪೀಟರ್]] ಹಾಲಿನ ಚಾಕೋಲೆಟ್ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು.<ref>[http://www.swissworld.org/en/switzerland/swiss_specials/swiss_chocolate/swiss_breakthroughs/ ಚಾಕೋಲೆಟ್] {{Webarchive|url=https://web.archive.org/web/20090903200443/http://www.swissworld.org/en/switzerland/swiss_specials/swiss_chocolate/swiss_breakthroughs/ |date=3 ಸೆಪ್ಟೆಂಬರ್ 2009 }} ಅನ್ನು swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref>
[[ಸ್ವಿಸ್ ಮದ್ಯ|ಸ್ವಿಸ್ ವೈನ್]] ಮುಖ್ಯವಾಗಿ [[ವಲಾಯಿಸ್ (ಮದ್ಯ ಪ್ರದೇಶ )|ವಲಾಯಿಸ್]], [[ವಾಡ್]] ([[ಲಾವಾಕ್ಸ್]]), [[ಜಿನೀವಾ (ಮದ್ಯ ಪ್ರದೇಶ )|ಜಿನೀವಾ]] ಮತ್ತು [[ಟಿಕಿನೊ (ಮದ್ಯ ಪ್ರದೇಶ )|ಟಿಕಿನೊ]]ಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ರೋಮ್ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್ನಲ್ಲಿ [[ಫೆನ್ಡಾಂಟ್|ಫೆನ್ಡೆಂಟ್]] ಎನ್ನಲಾಗುತ್ತದೆ) ಮತ್ತು [[ಪಿನಾಟ್ ನಾರ್ಯ್|ಪಿನೋಟ್ ನಾಯಿರ್]]. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ [[ಮೆರ್ಲಾಟ್|ಮೆರ್ಲೊಟ್]] ಪ್ರಮುಖ ವಿಧವಾಗಿದೆ.<ref>[http://www.swisswine.ch/english/bienv/main.asp ವೈನ್-ಉತ್ಪಾದಕ ಸ್ವಿಟ್ಜರ್ಲೆಂಡ್ ಅನ್ನು ಚಿಕ್ಕದಾಗಿ] {{Webarchive|url=https://web.archive.org/web/20090409084726/http://www.swisswine.ch/english/bienv/main.asp |date=9 ಏಪ್ರಿಲ್ 2009 }} swisswine.ch.ನಿಂದ 2009-06-29ರಂದು ಪಡೆಯಲಾಗಿದೆ</ref>
== ಇದನ್ನು ನೋಡಿರಿ ==
* [[ಸ್ವಿಟ್ಜರ್ಲೆಂಡ್-ಸಂಬಂಧಿತ ಲೇಖನಗಳ ಪರಿವಿಡಿ|ಸ್ವಿಟ್ಜರ್ಲೆಂಡ್ಗೆ-ಸಂಬಂಧಿಸಿದ ಲೇಖನಗಳ ಪರಿವಿಡಿ]]
== ಆಕರಗಳು ==
<div class="reflist4" style="height:250;overflow:auto;padding:3px">
{{reflist|2}}
</div>
{{refbegin}}
* ಚರ್ಚ್, ಕ್ಲೈವ್ H. (2004) '''' ಮತ್ತು ದ ಪೊಲಿಟಿಕ್ಸ್ ಆಂಡ್ ಗವರ್ನಮೆಂಟ್ ಆಫ್ ಸ್ವಿಟ್ಜರ್ಲೆಂಡ್.ಪಾಲ್ಗ್ರೇವ್ ಮ್ಯಾಕ್ಮಿಲನ್ ISBN 0-333-69277-2.
* ಡಾಲ್ಟನ್, O.M. (1927) ''ದ ಹಿಸ್ಟರಿ ಆಫ್ ದ ಫ್ರಾಂಕ್ಸ್, ಬೈ ಗ್ರೆಗರಿ ಆಫ್ ಟೂರ್ಸ್''. ಆಕ್ಸ್ಫರ್ಡ್: ಕ್ಯಾಲೆಂಡರ್ ಮುದ್ರಣಾಲಯ.
* ಫಹ್ರ್ನಿ, ಡೈಯೆಟರ್. (2003) ''ಆನ್ ಔಟ್ಲೈನ್ ಹಿಸ್ಟರಿ ಆಫ್ ಸ್ವಿಟ್ಜರ್ಲೆಂಡ್. '' ''ಫ್ರಮ್ ದ ಆರಿಜಿನ್ಸ್ ಟು ದ ಪ್ರಸೆಂಟ್ ಡೇ''. 8ನೇ ವಿಸ್ತೃತ ಆವೃತ್ತಿ. ಪ್ರೊ ಹೆಲ್ವೇಶಿಯಾ, ಜ್ಯೂರಿಚ್. ISBN 3-908102-61-8
* [[ಸ್ವಿಟ್ಜರ್ಲೆಂಡ್ ಚಾರಿತ್ರಿಕ ಪದಕೋಶ|ಹಿಸ್ಟಾರಿಕಲ್ ಡಿಕ್ಷನರಿ ಆಫ್ ಸ್ವಿಟ್ಜರ್ಲೆಂಡ್]] (2002–). ಸ್ವಿಟ್ಜರ್ಲೆಂಡ್ನ ಮೂರು ರಾಷ್ಟೀಯ ಭಾಷೆಗಳಲ್ಲಿ ಒಂದೇ ಬಾರಿಗೆ ವಿದ್ಯುನ್ಮಾನ ಮತ್ತು ಮುದ್ರಣ ರೂಪಗಳಲ್ಲಿ ಪ್ರಕಟಿಸಲಾಯಿತು.
{{refend}}
== ಹೊರಗಿನ ಕೊಂಡಿಗಳು ==
ಸರ್ಕಾರ
* [http://www.admin.ch/ ಸ್ವಿಸ್ ಒಕ್ಕೂಟದ ಸರ್ಕಾರಿ ಸಂಸ್ಥೆಗಳು ]
* [https://www.cia.gov/library/publications/world-leaders-1/world-leaders-s/switzerland.html Chief of State and Cabinet Members] {{Webarchive|url=https://web.archive.org/web/20090114085557/https://www.cia.gov/library/publications/world-leaders-1/world-leaders-s/switzerland.html |date=14 ಜನವರಿ 2009 }}
* [http://www.presence.ch/e/100/100.php ಸ್ವಿಟ್ಜರ್ಲೆಂಡ್ನ ಇರುವಿಕೆ ]
** [http://www.swissworld.org/ swissworld.org, ಸ್ವಿಟ್ಜರ್ಲೆಂಡ್ನ ಮಾಹಿತಿ ತಾಣ] {{Webarchive|url=https://web.archive.org/web/20040626090054/http://www.swissworld.org/ |date=26 ಜೂನ್ 2004 }}
* [http://www.bfs.admin.ch/bfs/portal/en/index.html ಸ್ವಿಸ್ ಅಂಕಿಅಂಶಗಳು], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿಯ ಅಧಿಕೃತ ಅಂತರಜಾಲ ತಾಣವಾಗಿದೆ.
;Reference
* {{CIA World Factbook link|SZ|Switzerland}}
* ''[[ಬ್ರಿಟಾನಿಕಾದ ವಿಶ್ವಕೋಶ|ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ]]'' ದಲ್ಲಿ [http://www.britannica.com/EBchecked/topic/577225/Switzerland ಸ್ವಿಟ್ಜರ್ಲೆಂಡ್] ನ ಉಲ್ಲೇಖ
* ''UCB ಗ್ರಂಥಾಲಯಗಳ ಸರ್ಕಾರಿ ಪ್ರಕಾಶನಗಳಲ್ಲಿ '' [http://ucblibraries.colorado.edu/govpubs/for/switzerland.htm ಸ್ವಿಟ್ಜರ್ಲೆಂಡ್]
* {{dmoz|Regional/Europe/Switzerland}}
;ಭೂಗೋಳ
* {{wikiatlas|Switzerland}}
* {{wikivoyage|Switzerland}}
* [http://www.swisstopo.ch/ ಒಕ್ಕೂಟದ ಭೂಲಕ್ಷಣ ಶಾಸ್ತ್ರ ಕಛೇರಿ.] {{Webarchive|url=https://web.archive.org/web/20141012150754/http://www.swisstopo.ch/ |date=12 ಅಕ್ಟೋಬರ್ 2014 }}
* [http://map.search.ch/ ಪರಸ್ಪರ ಶೋಧ ನಡೆಸಬಹುದಾದ ನಕ್ಷೆಗಳು (search.ch)]
;ಇತಿಹಾಸ
* [http://www.hls-dhs-dss.ch/index.php ಸ್ವಿಟ್ಜರ್ಲೆಂಡ್ನ ಐತಿಹಾಸಿಕ ಅರ್ಥಕೋಶ ] {{Webarchive|url=https://web.archive.org/web/20100217091108/http://www.hls-dhs-dss.ch/index.php |date=17 ಫೆಬ್ರವರಿ 2010 }} {{de icon}} {{fr icon}} {{it icon}}
* [http://history-switzerland.geschichte-schweiz.ch/index.html ಸ್ವಿಟ್ಜರ್ಲೆಂಡ್ನ ಚರಿತ್ರೆ]
;ಸುದ್ದಿ ಮಾಧ್ಯಮ
* [http://nzz.ch/eng/index.html ನ್ಯೂಯೆ ಜಷೆರ್ ಗ್ಸೈಟುಂಗ್] {{Webarchive|url=https://web.archive.org/web/20071214061435/http://www.nzz.ch/eng/index.html |date=14 ಡಿಸೆಂಬರ್ 2007 }} {{de icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.letemps.ch/ ಲೀ ಟೆಂಪ್ಸ್] {{fr icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.cdt.ch/ ಕರ್ರೇರೆ ದೆಲ್ ಟಿಕಿನೊ] {{it icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.swissinfo.ch/ swissinfo.ch, ಸ್ವಿಸ್ ಸಮಾಚಾರಗಳು - ವಿಶ್ವದಾದ್ಯಂತ ]
* [http://expatinch.com/html/media_tv_telephony.html expatinch.com, ಸ್ವಿಸ್ ಮಾಧ್ಯಮ ಸಂಪನ್ಮೂಲಗಳ ಪುಟ.] {{Webarchive|url=https://web.archive.org/web/20120917111519/http://expatinch.com/html/media_tv_telephony.html |date=17 ಸೆಪ್ಟೆಂಬರ್ 2012 }}
;ಶಿಕ್ಷಣ
* [http://www.educa.ch/ ಸ್ವಿಸ್ನ ಶಾಲಾ ವ್ಯವಸ್ಥೆ]
* [http://www.swissuniversity.ch/ ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾನಿಲಯಗಳು]
;ವಿಜ್ಞಾನ, ಸಂಶೋಧನೆ ಮತ್ತು ತಾಂತ್ರಿಕತೆ
* [http://www.myscience.ch/ ಸಂಶೋಧನೆ ಮತ್ತು ಬದಲಾವಣೆಗಳಿಗೆ ಸ್ವಿಸ್ ಜಾಲತಾಣ]
* [http://www.sbf.admin.ch/ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಆಡಳಿತ ಕಛೇರಿ, SER]
* [http://wwww.snf.ch/ ಸ್ವಿಸ್ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ] {{Webarchive|url=https://web.archive.org/web/20130729223551/http://wwww.snf.ch/ |date=29 ಜುಲೈ 2013 }}
* [http://www.bbt.admin.ch/kti/ CTI, ತಾಂತ್ರಿಕ ಮತ್ತು ನವೀನ ಉತ್ಪಾದನೆಗಳ ಆಯೋಗ]
{{clear}}
{| width="100%" class="collapsible" style="background:transparent;margin:1em 0 0"
| {{resize|130%|Templates}}
| {{Switzerland topics|state=expanded}}{{Template group
|title=[[ಚಿತ್ರ:Gnome-globe.svg|30px]] Geographic locale
|list =
{{Countries of Europe}}
}}{{Template group
|title = International membership
|list =
{{United Nations}}
{{Council of Europe members}}
{{WTO}}
{{La Francophonie}}
{{OECD}}
{{OSCE}}
}}
|}
{{coord|46|50|00|N|8|20|00|E|region:CH_type:country(7508700)_scale:2000000|display=title}}
{{sisterlinks|Switzerland}}
{{cookbook}}
[[ವರ್ಗ:ಒಕ್ಕೂಟ ರಾಷ್ಟ್ರಗಳು]]
[[ವರ್ಗ:ಸ್ವಿಟ್ಜರ್ಲೆಂಡ್]]
[[ವರ್ಗ:ಉದಾರ ಪ್ರಜಾಪ್ರಭುತ್ವಗಳು]]
[[ವರ್ಗ:ಭೂಪ್ರದೇಶದಿಂದ ಆವೃತವಾಗಿರುವ ದೇಶಗಳು]]
[[ವರ್ಗ:ಫ್ರೆಂಚ್ -ಭಾಷಿಕ ದೇಶಗಳು]]
[[ವರ್ಗ:ಜರ್ಮನ್-ಭಾಷಿಕ ದೇಶಗಳು]]
[[ವರ್ಗ:ಇಟಾಲಿಯನ್-ಭಾಷಿಕ ದೇಶಗಳು]]
[[ವರ್ಗ:೧೨೯೧ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಯುರೋಪಿನ ಒಕ್ಕೂಟ]]
3piwnojopmlcm1ionzolj9apdiu1nd0
1307957
1307955
2025-07-05T18:59:39Z
Ziv
92051
([[c:GR|GR]]) [[File:Fribourg-coat of arms.svg]] → [[File:Wappen Freiburg matt.svg]] → File replacement: update to new version ([[c:c:GR]])
1307957
wikitext
text/x-wiki
{{use dmy dates}}
{{Infobox Country
|native_name = {{lang|la|Confoederatio Helvetica}} {{languageicon|la|[[Latin|la]]}} <br /> {{lang|de|Schweizerische Eidgenossenschaft}} {{languageicon|de|[[Swiss-German language|de]]}} <br /> {{lang|fr|Confédération suisse}} {{languageicon|fr|[[French language|fr]]}} <br />{{lang|it|Confederazione Svizzera}} {{languageicon|it|[[ಇಟಲಿಯ ಭಾಷೆ|it]]}} <br /> {{lang|rm|Confederaziun svizra}} {{languageicon|rm|[[Romansh language|rm]]}}
|conventional_long_name = Swiss Confederation
|common_name = Switzerland
|image_flag = Flag of Switzerland (Pantone).svg
|image_coat = Coat of Arms of Switzerland (Pantone).svg
|image_map = Location Switzerland Europe.png
|map_caption = {{map caption|location_color=green|region=[[Europe]]|region_color=dark grey|legend=Location Switzerland Europe.png}}
|national_motto = ''(unofficial)'' "[[One for all, all for one]]"<br />{{lang-de|Einer für alle, alle für einen}}<br />{{lang-fr|Un pour tous, tous pour un}}<br />{{lang-it|Uno per tutti, tutti per uno}}
|national_anthem = "[[Swiss Psalm|Schweizerpsalm]]"{{spaces|2}}<small>(German)<br />"''Swiss Psalm''"</small>
|official_languages = [[ಜರ್ಮನ್ ಭಾಷೆ|ಜರ್ಮನ್]],<br />[[ಫ್ರೆಂಚ್ ಭಾಷೆ|ಫ್ರೆಂಚ್]],<br />[[ಇಟಲಿಯ ಭಾಷೆ|ಇಟಾಲಿಯನ್]],<br />[[Romansh language|Romansh]]<ref>[http://www.admin.ch/ch/d/sr/101/a4.html?lang=en Federal Constitution] {{Webarchive|url=https://web.archive.org/web/20091101024339/http://www.admin.ch/ch/d/sr/101/a4.html?lang=en |date=1 ನವೆಂಬರ್ 2009 }}, article 4, "National languages" : ''National languages'' are German, French, Italian and Romansh; [http://www.admin.ch/org/polit/00083/index.html?lang=en Federal Constitution] {{Webarchive|url=https://web.archive.org/web/20080919134534/http://www.admin.ch/org/polit/00083/index.html?lang=en |date=19 ಸೆಪ್ಟೆಂಬರ್ 2008 }}, article 70, "Languages", paragraph 1: The ''official languages'' of the Confederation are German, French and Italian. Romansh shall be an official language for communicating with persons of Romansh language.</ref>
|demonym = Swiss
|capital = [[ಚಿತ್ರ:CHE Bern COA.svg|20px]] [[Bern]]<ref>''De jure'' "federal city"; ''de facto'' capital. Because of historical federalist sensibilities, Swiss law does not designate a formal capital, and some federal institutions such as courts are located in other cities.</ref>
|latd=46 |latm=57 |latNS=N |longd=7 |longm=27 |longEW=E
|largest_city = [[ಚಿತ್ರ:Wappen Zürich matt.svg||20px]] [[Zürich]]
|legislature = [[Federal Assembly of Switzerland|Federal Assembly]]
|upper_house = [[Swiss Council of States|Council of States]]
|lower_house = [[National Council of Switzerland|National Council]]
|government_type = [[Direct democracy]]<br />[[Federation|Federal]] [[parliamentary republic]]
|leader_title1 = [[Swiss Federal Council|Federal Council]]
|leader_name1 = <!--Ordered by seniority:-->[[Moritz Leuenberger|M. Leuenberger]] <br />[[Pascal Couchepin|P. Couchepin]]<br />[[Micheline Calmy-Rey|M. Calmy-Rey]] <br />[[Hans-Rudolf Merz|H.-R. Merz]] <small>([[President of the Confederation (Switzerland)|Pres. 09]])</small> <br />[[Doris Leuthard|D. Leuthard]] <small>([[Vice President|V]][[President of the Confederation (Switzerland)|P 09]])</small><br />[[Eveline Widmer-Schlumpf|E. Widmer-Schlumpf]]<br />[[Ueli Maurer|U. Maurer]]
|leader_title2 = [[Federal Chancellor of Switzerland|Federal Chancellor]]
|leader_name2 = <!--Ordered by seniority:-->[[Corina Casanova|C. Casanova]]
|area_sq_mi = 15,940 <!--Do not remove per [[WP:MOSNUM]]-->
|area_rank = 136th
|area_magnitude = 1 E10
|area_km2 = 41,284
|percent_water = 4.2
|population_estimate = 7,725,200<ref name="Population">{{cite web|url=http://www.bfs.admin.ch/bfs/portal/de/index/themen/01/02/blank/key/bevoelkerungsstand.html|title=Bevölkerungsstand und -entwicklung|date=2009|work=Statistik Schweiz |publisher=Bundesamt für Statistik, Neuchâtel|language=German|accessdate=2009-06-25}}</ref>
|population_growth (2009) = +1.4%
|population_estimate_year = 2009
|population_estimate_rank = 94th
|population_density_km2 = 186.5
|population_density_sq_mi = 477.4 <!--Do not remove per [[WP:MOSNUM]]-->
|population_density_rank = 65st
|population_census = 7,593,500
|population_census_year = 2007
|GDP_PPP = $312.753 billion<ref name=imf2>{{cite web|url=http://www.imf.org/external/pubs/ft/weo/2009/01/weodata/weorept.aspx?sy=2006&ey=2009&scsm=1&ssd=1&sort=country&ds=.&br=1&c=146&s=NGDPD%2CNGDPDPC%2CPPPGDP%2CPPPPC%2CLP&grp=0&a=&pr.x=40&pr.y=5 |title=Switzerland|publisher=International Monetary Fund|accessdate=22 April 2009}}</ref>
|GDP_PPP_year = 2008
|GDP_PPP_rank =
|GDP_PPP_per_capita = $42,783<ref name=imf2/>
|GDP_PPP_per_capita_rank = 7th
|GDP_nominal = $492.595 billion<ref name=imf2/>
|GDP_nominal_rank =
|GDP_nominal_year = 2008
|GDP_nominal_per_capita = $67,384<ref name=imf2/>
|GDP_nominal_per_capita_rank = 4th
|HDI_year = 2006
|HDI = {{increase}} 0.955<ref>[http://hdrstats.undp.org/en/2008/countries/country_fact_sheets/cty_fs_CHE.html HDI of Switzerland]. Retrieved 10 July 2009.</ref>
|HDI_rank = 10th
|HDI_category = <span style="color:#009900;">high</span>
|Gini = 33.7
|Gini_year = 2000
|Gini_category = <span style="color:#ffcc00;">medium</span>
|sovereignty_type = [[Independence]]
|established_event1 = [[History of Switzerland|Foundation date]]
|established_event2 = [[Treaty of Basel (1499)|''de facto'']]
|established_event3 = [[Peace of Westphalia|Recognized]]
|established_event4 = [[Restauration (Switzerland)|Restored]]
|established_event5 = [[Switzerland as a federal state|Federal state]]
|established_date1 = 1 August<ref>Traditional. The [[Federal Charter]] only mentions "early August" and the treaty is a renewal of an older one, now lost.</ref> 1291
|established_date2 = 22 September 1499
|established_date3 = 24 October 1648
|established_date4 = 7 August 1815
|established_date5 = 12 September 1848<ref>A [http://www.verfassungen.de/ch/tagsatzungsbeschluss48.htm solemn declaration of the Tagsatzung] {{Webarchive|url=https://web.archive.org/web/20160714130910/http://www.verfassungen.de/ch/tagsatzungsbeschluss48.htm |date=14 ಜುಲೈ 2016 }} declared the Federal Constitution adopted on 12 September 1848. A [http://www.verfassungen.de/ch/tagsatzungsbeschluss48-2.htm resolution of the Tagsatzung] {{Webarchive|url=https://web.archive.org/web/20160714130818/http://www.verfassungen.de/ch/tagsatzungsbeschluss48-2.htm |date=14 ಜುಲೈ 2016 }} of 14 September 1848 specified that the powers of the institutions provided for by the 1815 Federal Treaty would expire at the time of the constitution of the [[Swiss Federal Council|Federal Council]], which took place on 16 November 1848.</ref>
|currency = [[Swiss franc]]
|currency_code = CHF
|time_zone = [[Central European Time|CET]]
|utc_offset = +1
|time_zone_DST = [[Central European Summer Time|CEST]]
|utc_offset_DST = +2
|drives_on = right
|cctld = [[.ch]]
|calling_code = [[+41]]
|footnotes =
}}
'''ಸ್ವಿಟ್ಜರ್ಲೆಂಡ್''' ({{lang-de|[[:wikt:Schweiz|die Schweiz]]}} <ref>[[ಸ್ವಿಸ್ ಜರ್ಮನ್]] ಹೆಸರನ್ನು ಕೆಲವು ಬಾರಿ ''ಸ್ಕ್ವೆಜ್'' ಅಥವಾ ''ಸ್ಕ್ವಿಜ್'' ಎಂದು ಉಚ್ಛರಿಸಲಾಗುತ್ತದೆ. ಸ್ಕ್ವಿಜ್ ಜರ್ಮನ್ (ಮತ್ತು ಅಂತರರಾಷ್ಟ್ರೀಯ) ಕೂಡ ಉತ್ತಮವಾಗಿದ್ದು, ಒಂದು ಸ್ವಿಸ್ ಕ್ಯಾಂಟನ್ನ ಹೆಸರಾಗಿದೆ.</ref> {{lang-fr|[[:wikt:Suisse|la Suisse]]}}, {{lang-it|[[:wikt:Svizzera|Svizzera]]}}, {{lang-rm|Svizra}}), ಅಧಿಕೃತವಾಗಿ '''ಸ್ವಿಸ್ ಒಕ್ಕೂಟ''' ([[ಲ್ಯಾಟಿನ್ ಭಾಷೆ|ಲ್ಯಾಟಿನ್]]ನಲ್ಲಿ ''ಕಾನ್ಪೊಡೆರೇಷ್ಯೋ ಹೆಲ್ವೆಟಿಕಾ'', ಆದ್ದರಿಂದ ಇದರ [[ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ|ISO]] ರಾಷ್ಟ್ರ ಸಂಕೇತಗಳಾಗಿ [[ಸ್ವಿಟ್ಜರ್ಲೆಂಡ್ನ ದತ್ತ ಸಂಕೇತಗಳು#ರಾಷ್ಟ್ರ|CH ಮತ್ತು CHE]]ಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ [[ಭೂಪ್ರದೇಶದಿಂದ ಆವೃತ|ಭೂಪ್ರದೇಶದಿಂದ ಆವೃತವಾದ]] [[ಸ್ವಿಸ್ ಆಲ್ಫ್ಸ್|ಪರ್ವತ ಪ್ರದೇಶ]] ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ [[ಪಶ್ಚಿಮ ಯೂರೋಪ್]]ನ ರಾಷ್ಟ್ರವಾಗಿದೆ.
ಸ್ವಿಟ್ಜರ್ಲೆಂಡ್ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳೆಂದು]] ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ [[ಸಂಯುಕ್ತ ಒಕ್ಕೂಟ|ಸಂಯುಕ್ತ ಗಣರಾಜ್ಯ]]ವಾಗಿದೆ. [[ಬರ್ನ್]] ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು [[ಅಂತರರಾಷ್ಟ್ರೀಯ ಮಹಾನಗರ|ಜಾಗತಿಕ ಮಹಾನಗರಗಳಾದ]] [[ಜಿನೀವಾ]] ಮತ್ತು [[ಜ್ಯೂರಿಚ್]]ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್ ಕನಿಷ್ಟ ತಲಾವಾರು GDP $67,384ನ್ನು ಹೊಂದಿ [[ತಲಾ]] [[ಸಮಗ್ರ ದೇಶೀಯ ಉತ್ಪನ್ನ]]ದ ಆಧಾರದಲ್ಲಿ, ವಿಶ್ವದ ಅತ್ಯಂತ [[ಶ್ರೀಮಂತ ರಾಷ್ಟ್ರಗಳು|ಶ್ರೀಮಂತ ರಾಷ್ಟ್ರಗಳಲ್ಲಿ]] ಒಂದಾಗಿದೆ.<ref name="imf2"/> ಜ್ಯೂರಿಚ್ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ.<ref>[http://www.citymayors.com/features/quality_survey.html ಸ್ವಿಸ್ ಮತ್ತು ಜರ್ಮನ್ ನಗರಗಳು ಪ್ರಪಂಚದಲ್ಲೇ ಅತ್ಯುತ್ತಮ ನಗರಗಳೆಂದು ಹೆಸರುವಾಸಿಯಾಗಿವೆ]</ref> ಸ್ವಿಟ್ಜರ್ಲೆಂಡ್ ಉತ್ತರದಲ್ಲಿ [[ಜರ್ಮನಿ]]ಯನ್ನು, ಪಶ್ಚಿಮದಲ್ಲಿ [[ಫ್ರಾನ್ಸ್|ಫ್ರಾನ್ಸ್ನ್ನು]], ದಕ್ಷಿಣದಲ್ಲಿ [[ಇಟಲಿ]] ಮತ್ತು ಪೂರ್ವದಲ್ಲಿ [[ಲೀಚ್ಟೆನ್ಸ್ಟೀನ್|ಲಿಯೆಕ್ಟೆನ್ಸ್ಟೀನ್]], [[ಆಸ್ಟ್ರಿಯಾ]]ಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿಯ]] ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು [[ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ|ರೆಡ್ ಕ್ರಾಸ್]], [[ವಿಶ್ವ ವ್ಯಾಪಾರ ಸಂಸ್ಥೆ|ವಿಶ್ವ ವ್ಯಾಪಾರ ಸಂಘಟನೆ]] ಮತ್ತು [[ಜಿನೀವಾದಲ್ಲಿನ ಒಕ್ಕೂಟರಾಷ್ಟ್ರ ಸಂಘದ ಕಚೇರಿ|U.N.ನ ಎರಡು ಐರೋಪ್ಯ ಶಾಖೆ]]ಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಭಾಗವಾಗದೇ ಇದ್ದರೂ, ಇದು [[ಷೆಂಗೆನ್ ಒಪ್ಪಂದ|ಷೆಂಗನ್ ಒಪ್ಪಂದ]]ಕ್ಕೆ ಬದ್ಧವಾಗಿದೆ.
ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು [[ರೋಮಾಂಶ್ ಭಾಷೆ|ರೋಮನ್ಷ್]] ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್ ಭಾಷೆಯಲ್ಲಿ {{lang|de|Schweizerische [[Eidgenossenschaft]]}}, ಫ್ರೆಂಚ್ನಲ್ಲಿ {{lang|fr|Confédération suisse}}, ಇಟಾಲಿಯನ್ ಭಾಷೆಯಲ್ಲಿ {{lang|it|Confederazione Svizzera}} ಮತ್ತು ರೋಮಾನ್ಷ್ನಲ್ಲಿ {{lang|rm|Confederaziun svizra}} ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ನ ಸ್ಥಾಪನೆಯು 1291ರ ಆಗಸ್ಟ್ 1ರಲ್ಲಿ ಆಗಿದ್ದುದರಿಂದ; [[ಸ್ವಿಸ್ ರಾಷ್ಟ್ರೀಯ ದಿನ]]ವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.
== ವ್ಯುತ್ಪತ್ತಿ ಶಾಸ್ತ್ರ ==
''ಸ್ವಿಟ್ಜರ್ಲೆಂಡ್'' ಎಂಬ ಆಂಗ್ಲ ಹೆಸರು [[ಸ್ವಿಸ್ ನಾಗರಿಕರು|ಸ್ವಿಸ್]]ನ [[16ನೇ ಶತಮಾನ|16ರಿಂದ]] [[19ನೇ ಶತಮಾನ|19ನೇ]] ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ''ಸ್ವಿಟ್ಜರ್'' ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ.<ref>[[OED]] [http://www.etymonline.com/index.php?term=Swiss ಆನ್ಲೈನ್ ವ್ಯುತ್ಪತ್ತಿಶಾಸ್ತ್ರದ ಶಬ್ಧಕೋಶ] ವನ್ನು etymonline.com.ಗೆ 2009-06-25ರಂದು ಪಡೆಯಲಾಯಿತು</ref> ಆಂಗ್ಲ ಪದ ''ಸ್ವಿಸ್'' ಎಂಬುದು ಫ್ರೆಂಚ್ನಿಂದ ಕಡ ಪಡೆದುಕೊಂಡ ''{{lang|fr|Suisse}}'', 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ''ಸ್ವಿಟ್ಜರ್'' ಎಂಬ ಹೆಸರು [[ಅಲೆಮಾನ್ನಿಕ್ ಜರ್ಮನ್|ಅಲೆಮಾನ್ನಿಕ್]] ಮೂಲದ್ದಾಗಿದ್ದು ''{{lang|gsx|Schwiizer}}'', ''[[ಸ್ಕ್ವಿಜ್]]'' ಅದರ [[ಸ್ಕ್ವಿಜ್ ಕ್ಯಾಂಟನ್|ಸಂಬಂಧಿತ ಪ್ರಾಂತ್ಯ]]ಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್ಸ್ಟಾಟ್ಟೆನ್ ಕ್ಯಾಂಟನ್ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ [[ಹಳೆಯ ಉನ್ನತ ಜರ್ಮನ್]] ''{{lang|goh|Suittes}}'' ಎಂಬುದಾಗಿ ಸ್ಥಳನಾಮವನ್ನು [[972]]ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ "ದಹಿಸಲು"''{{lang|goh|suedan}}'' ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು<ref>ರೂಮ್, ಆಡ್ರಿಯಾನ್. ''ಪ್ಲೇಸ್ ನೇಮ್ಸ್ ಆಫ್ ದ ವರ್ಲ್ಡ್''. ಲಂಡನ್: ಮ್ಯಾಕ್ಫಾರ್ಲ್ಯಾಂಡ್ ಮತ್ತು ಕಂ., ಇಂಕ್., 1997.</ref> ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ''ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ'' ಬಳಸುವ ರೀತಿಯಲ್ಲಿ 1499ರ [[ಸ್ವಾಬಿಯನ್ ಯುದ್ಧ]]ದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ [[ಸ್ವಿಸ್ ಜರ್ಮನ್]] ಹೆಸರು ''{{lang|gsx|Schwiiz}}'' ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ, ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ ''{{lang|gsx|d'Schwiiz}}'', ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ ''{{lang|gsx|Schwiiz}}'' ಎಂದು ಕರೆಯಲಾಗಿದೆ).
ನೆಪೋಲಿಯನ್ನ [[ಹೆಲ್ವೆಟಿಕ್ ಗಣರಾಜ್ಯ]]ಕ್ಕೆ ಮರಳಿ [[ನವ-ಲ್ಯಾಟಿನ್|ನವೀನ-ಲ್ಯಾಟಿನ್]] ಹೆಸರಾದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ಎಂಬುದನ್ನು [[ಸ್ವಿಟ್ಜರ್ಲೆಂಡ್ ಒಂದು ಒಕ್ಕೂಟ ರಾಷ್ಟ್ರದಂತೆ|ಒಕ್ಕೂಟ ರಾಷ್ಟ್ರದ ಸ್ಥಾಪನೆ]]ಯಾದ 1848ರಲ್ಲಿ ಪರಿಚಯಿಸಲಾಯಿತು.
[[ರೋಮನ್ ಯುಗದಲ್ಲಿ ಸ್ವಿಟ್ಜರ್ಲೆಂಡ್|ರೋಮನ್ ಯುಗದ]] ಮುನ್ನ [[ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ ವಾಸವಾಗಿದ್ದ [[ಸೆಲ್ಟ್ಸ್|ಕೆಲ್ಟಿಕ್]] ಬುಡಕಟ್ಟು ಜನಾಂಗದ ಹೆಸರಿನಿಂದ ''[[ಹೆಲ್ವೆಟೀ]]'' ಎಂಬುದು ಈ ಹೆಸರಿಗೆ ಮೂಲವಾಗಿತ್ತು. ''ಹೆಲ್ವೆಟೀ'' ಎಂಬ ಹೆಸರು [[ಎಟ್ರುಸ್ಕನ್ ಭಾಷೆ|ಇಟ್ರಸ್ಕನ್]] ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು.<ref>R.C. ದಿ ಮರಿನಿಸ್ನಲ್ಲಿ ಪುನರುತ್ಪಾದನೆ, ''ಗ್ಲಿ ಎಟ್ರುಷಿ ಅ ನಾರ್ಡ್ ದೆಲ್ ಪೊ'', ಮನ್ಟೋವ, 1986.</ref> ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, [[ಪೋಸಿಡೊನಿಯಸ್]] ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ.
ಜೋಹಾನ್ನ್ ಕ್ಯಾಸ್ಪರ್ ವೇಸನ್ಬಕ್ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ''[[ಹೆಲ್ವೇಷಿಯಾ|ಹೆಲ್ವೆಟಿಯಾ]]'' ಸ್ವಿಸ್ ಒಕ್ಕೂಟದ [[ರಾಷ್ಟ್ರೀಯ ಸಂಕೇತ|ರಾಷ್ಟ್ರೀಯ ಸಂಕೇತವಾಗಿ]] ಕಾಣಿಸಿಕೊಳ್ಳುತ್ತದೆ.
== ಇತಿಹಾಸ ==
1848ರಲ್ಲಿ ಸ್ವಿಸ್ ಒಕ್ಕೂಟದ ಸಂವಿಧಾನದ ಅಳವಡಿಕೆಯ ನಂತರ ಸ್ವಿಟ್ಜರ್ಲೆಂಡ್ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. 13ನೇ ಶತಮಾನದ ಅಂತ್ಯದಲ್ಲಿ ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವಿಕರು ರಕ್ಷಣಾತ್ಮಕ ಮೈತ್ರಿಯನ್ನು ಸ್ಥಾಪಿಸಿದರು. ಇದು ಶತಮಾನಗಳ ಕಾಲ ರಾಷ್ಟ್ರಗಳ ಸಡಿಲ ಒಕ್ಕೂಟವಾಗಿ ಮುಂದುವರೆಯಲು ಕಾರಣವಾಯಿತು.
=== ಪೂರ್ವ ಇತಿಹಾಸ ===
ಸ್ವಿಟ್ಜರ್ಲೆಂಡ್ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು.<ref name="Early">swissworld.orgನಲ್ಲಿ [http://www.swissworld.org/en/history/prehistory_to_romans/prehistoric_times/ ಚರಿತ್ರೆ] {{Webarchive|url=https://web.archive.org/web/20100419174957/http://www.swissworld.org/en/history/prehistory_to_romans/prehistoric_times/ |date=19 ಏಪ್ರಿಲ್ 2010 }} 2009-06-27ರಂದು ಪಡೆಯಲಾಯಿತು</ref> ಸ್ವಿಟ್ಜರ್ಲೆಂಡ್ನಲ್ಲಿನ [[ಗ್ಯಾಕ್ಲಿಂಗೆನ್]]ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು, ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ.<ref name="Early"/>
ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ [[ಹಾಲ್ಸ್ಟಟ್ ಸಂಸ್ಕೃತಿ|ಹಾಲ್ಸ್ಟಟ್]] ಮತ್ತು [[ಲಾ ಟೆನೆ ಸಂಸ್ಕೃತಿ|ಲಾ ಟೆನೆ ಸಂಸ್ಕೃತಿಗಳು]]. ಲಾ ಟೆನೆ [[ನ್ಯೂಚಾಟೆಲ್ ಸರೋವರ]]ದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು [[ಕಬ್ಬಿಣ ಯುಗ]]ದ ಉತ್ತರಾರ್ಧದಲ್ಲಿ ಸುಮಾರು [[450 BC]]ಯ ಕಾಲದಲ್ಲಿ,<ref name="Early"/> [[ಪುರಾತನ ಗ್ರೀಕ್|ಗ್ರೀಕ್]] ಮತ್ತು [[ಎಟ್ರುಸ್ಕನ್ ನಾಗರೀಕತೆ|ಎಟ್ರುಸ್ಕನ್]] ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ [[ಹೆಲ್ವೆಟೀ]]. 58ನೇ ಇಸವಿ BCಯಲ್ಲಿ, [[ಬಿಬ್ರಾಕ್ಟ್ನ ಕಾಳಗ|ಬಿಬ್ರಾಕ್ಟ್ ಕಾಳಗ]]ದಲ್ಲಿ, [[ಜ್ಯೂಲಿಯಸ್ ಸೀಜರ್]]'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು.<ref name="Early"/> 15 BC ಕಾಲದಲ್ಲಿ ರೋಮ್ನ ಎರಡನೇ ಚಕ್ರವರ್ತಿಯಾಗುತ್ತಿದ್ದ, [[ಟಿಬೆರಿಯಸ್|ಟಿಬೆರಿಯಸ್]] I, ಮತ್ತು ಆತನ ಸಹೋದರ, [[ನೇರೊ ಕ್ಲಾಡಿಯಸ್ ಡ್ರುಸ್ಸಸ್|ಡ್ರೂಸಸ್]], ಆಲ್ಫ್ಸ್ ಪ್ರದೇಶವನ್ನು ವಶಪಡಿಸಿಕೊಂಡು [[ರೋಮ್ ಸಾಮ್ರಾಜ್ಯ]]ಕ್ಕೆ ಸೇರಿಸಿಕೊಂಡರು. [[ಹೆಲ್ವೆಟೀ]]ಯು ಆಕ್ರಮಿಸಿದ ಪ್ರದೇಶ—ನಂತರದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್ನ [[ಗಲ್ಲಿಯ ಬೆಲ್ಜಿಕಾ|ಗಲ್ಲಿಯಾ ಬೆಲ್ಜಿಕಾ]] ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ [[ಉನ್ನತ ಜರ್ಮೇನಿಯಾ|ಜರ್ಮೇನಿಯಾ ಸುಪೀರಿಯರ್]] ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು [[ರಯೇಶ್ಯಾ]] ಎಂಬ [[ರೋಮ್ನ ಪ್ರಾಂತ್ಯ|ರೋಮ್ ಪ್ರಾಂತ್ಯ]]ದೊಂದಿಗೆ ವಿಲೀನವಾಗಿತ್ತು.
[[ಚಿತ್ರ:Theater Kaiseraugst.jpg|thumb|left|ಕ್ರಿ.ಪೂ ೪೪ರಲ್ಲಿ ರೈನ್ ದಡದಲ್ಲಿ ಸ್ಥಾಪಿತವಾದ ಅಗಸ್ಟ ರೌರಿಕ ಒಂದು ಮೊದಲ ರೋಮನ್ ವಸಾಹತು ಆಗಿದ್ದು, ಅದು ಸ್ವಿಟ್ಜರ್ಲೆಂಡ್ನ ಮುಖ್ಯ ಉತ್ಖನನ ಸ್ಥಳಗಳಲ್ಲಿ ಒಂದಾಗಿದೆ.]]
[[ಮಧ್ಯ ಯುಗದ ಪೂರ್ವಭಾಗ]]ದಲ್ಲಿ, [[4ನೇ ಶತಮಾನ]]ದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ನ ಪಶ್ಚಿಮ ಹರವಿನ ಪ್ರದೇಶವು [[ಬರ್ಗಂಡಿಯ ಸಾಮ್ರಾಜ್ಯ|ಬರ್ಗಂಡಿಯನ್ ಅರಸರ]] ಸೀಮೆಗೆ ಒಳಪಟ್ಟಿತ್ತು. [[ಅಲೆಮಾನ್ನಿ]]ಗಳು [[ಸ್ವಿಸ್ ಪ್ರಸ್ಥಭೂಮಿ|ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ [[5ನೇ ಶತಮಾನ]]ದಲ್ಲಿ ನೆಲೆಗೊಂಡರೆ, [[ಆಲ್ಫ್ಸ್ ಕಣಿವೆಗಳು |ಆಲ್ಪ್ಸ್ ಕಣಿವೆಗಳಲ್ಲಿ]] [[8ನೇ ಶತಮಾನ]]ದಲ್ಲಿ ನೆಲೆಗೊಂಡು [[ಅಲೆಮಾನ್ನಿಯಾ]] ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ ಅಲೆಮಾನ್ನಿಯಾ ಮತ್ತು [[ಬರ್ಗಂಡಿ (ಪ್ರದೇಶ)|ಬರ್ಗಂಡಿ]] ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು.<ref name="Early"/> [[6ನೇ ಶತಮಾನ]]ದಲ್ಲಿ ಇಡೀ ಪ್ರದೇಶವು, 504 ADಯ ಕಾಲದಲ್ಲಿ [[ಕ್ಲೋವಿಸ್ I|ಕ್ಲೋವಿಸ್ I]]ನ [[ಅಲೆಮಾನ್ನಿ]]ಗಳ ಮೇಲಿನ [[ಟೋಲ್ಬಿಯಾಕ್]]ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ [[ಫ್ರಾಂಕಿಷ್ ಸಾಮ್ರಾಜ್ಯ]]ದ ಭಾಗವಾಗಿತ್ತು.
[[6ನೇ ಶತಮಾನ|6ನೇ]], [[7ನೇ ಶತಮಾನ|7ನೇ]] ಮತ್ತು [[8ನೇ ಶತಮಾನ|8ನೇ]] ಶತಮಾನಗಳುದ್ದಕ್ಕೂ ಸ್ವಿಸ್ ಪ್ರದೇಶಗಳು ಫ್ರಾಂಕಿಷ್ ಅಧಿಪತ್ಯದಲ್ಲಿ ಮುಂದುವರೆದವು ([[ಮೆರೊವಿಂಜಿಯನ್ಸ್|ಮೆರೊವಿಂಜಿಯನ್]] ಮತ್ತು [[ಕ್ಯಾರೋಲಿಂಜಿಯನ್ ಸಾಮ್ರಾಜ್ಯ|ಕ್ಯಾರೋಲಿಂಜಿಯನ್]] ಅಧಿಪತ್ಯಗಳು). ಆದರೆ [[ಮಹಾನ್ ಚಾರ್ಲ್ಸ್|<span class="goog-gtc-fnr-highlight">ಮಹಾನ್ ಚಾರ್ಲ್ಸ್</span>]]ನ ನೇತೃತ್ವದ ತನ್ನ ವಿಸ್ತರಣೆಯ ನಂತರ ಫ್ರಾಂಕಿಷ್ ಸಾಮ್ರಾಜ್ಯ [[ವರ್ಡನ್ ಒಪ್ಪಂದ]]ದಿಂದಾಗಿ 843ರಲ್ಲಿ ವಿಭಜಿತವಾಯಿತು.<ref name="Early"/> ಪ್ರಸಕ್ತ ಸ್ವಿಟ್ಜರ್ಲೆಂಡ್ನ ಈಗಿನ ಪ್ರಾಂತ್ಯಗಳು [[ಮಧ್ಯ ಫ್ರಾನ್ಷಿಯಾ]] ಮತ್ತು [[ಪೂರ್ವ ಫ್ರಾನ್ಷಿಯಾ]]ಗಳಾಗಿ ವಿಭಜನೆಯಾದವು. [[ಪವಿತ್ರ ರೋಮ್ ಸಾಮ್ರಾಜ್ಯ]] 1000 ADಯ ಅವಧಿಯಲ್ಲಿ ನಂತರ ಮರು ಏಕೀಕರಣಗೊಂಡವು.<ref name="Early"/>[[1200]]ರ ಹೊತ್ತಿಗೆ, ಸ್ವಿಸ್ ಪ್ರಸ್ಥಭೂಮಿಯು [[ಸವಾಯ್ ಮನೆ|ಸೆವಾಯ್]], [[ಝಹ್ರಿಂಗರ್|ಝಹ್ರಿಂಗರ್]], [[ಹಬ್ಸ್ಬರ್ಗ್]] ಮತ್ತು [[ಕಿಬರ್ಗ್ ಕೌಂಟ್ಗಳು|ಕಿಬರ್ಗ್]] ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತ್ತು.<ref name="Early"/> ಕೆಲ ಪ್ರದೇಶಗಳು ([[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ನಂತರ ''ವಾಲ್ಡ್ಸ್ಟಾಟೆನ್'' ಎಂದು ಹೆಸರಾದ [[ಅಂಟರ್ವಾಲ್ಡನ್|ಅಂಟರ್ವಾಲ್ಡನ್]]ಗಳು) ಸಾಮ್ರಾಜ್ಯಕ್ಕೆ ಪರ್ವತ ಕಣಿವೆಗಳ ಮೇಲೆ ನೇರ ನಿಯಂತ್ರಣ ಸಿಗುವ ಹಾಗೆ [[ಸಾಮ್ರಾಜ್ಯದ ನೇರ ಆಳ್ವಿಕೆ]]ಗೆ ಒಳಪಟ್ಟವು. 1264 ADಯಲ್ಲಿ ಕಿಬರ್ಗ್ ರಾಜವಂಶವು ಕುಸಿದಾಗ, ಹಬ್ಸ್ಬರ್ಗ್ಸ್ [[ಹಬ್ಸ್ಬರ್ಗ್ನ ರುಡಾಲ್ಫ್ I|ಚಕ್ರವರ್ತಿ ರುಡಾಲ್ಫ್ I]]ನ ನೇತೃತ್ವದಲ್ಲಿ (1273ರಲ್ಲಿ ಪವಿತ್ರ ರೋಮ್ನ ಚಕ್ರವರ್ತಿಯಾಗಿದ್ದ ) ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು.
=== ಹಳೆಯ ಸ್ವಿಸ್ ಒಕ್ಕೂಟ ===
[[ಚಿತ್ರ:Schweiz Frühmia Adel.svg|thumb|250px|ಸುಮಾರು ಕ್ರಿ.ಶ ೧೨೦೦ರಲ್ಲಿ ಅಸ್ತಿತ್ವದಲ್ಲಿದ್ದ ಆಳ್ವಿಕೆಯ ಮನೆತನಗಳು]]
[[ಹಳೆ ಸ್ವಿಸ್ ಒಕ್ಕೂಟ|ಹಳೆಯ ಸ್ವಿಸ್ ಒಕ್ಕೂಟವು]] ಮಧ್ಯ ಆಲ್ಪ್ಸ್ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ([[ಮುಕ್ತ ವ್ಯಾಪಾರ|ಸುಂಕ ಮುಕ್ತ ವ್ಯಾಪಾರ]])ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು. ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, [[ಮಧ್ಯಕಾಲೀನ ಪ್ರಾಂತೀಯ ಭಾಗ|ಗ್ರಾಮೀಣ ಸಮುದಾಯ]]ಗಳಾದ [[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ಮತ್ತು [[ನಿಡ್ವಾಲ್ಡೆನ್]]ಗಳ ನಡುವಿನ [[1291ರ ಒಕ್ಕೂಟ ಶಾಸನಪತ್ರ]]ವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ.<ref name="schwabe">ಶ್ವಬೆ ಅಂಡ್ ಕಂ.: ''ಗೆಷಿಛೆ ದರ್ ಸ್ಕ್ವಿಜ್ ಅಂಡ್ ದರ್ ಷ್ವಿಜೆರ್'', ಶ್ವಬೆ ಅಂಡ್ ಕಂ 1986/2004. ಪದ್ಧತಿ ISBN 3-7965-2067-7 {{de icon}}</ref><ref name="Brief">2009-06-22ರಂದು[http://www.eda.admin.ch/eda/en/home/reps/ocea/vaus/infoch/chhist.html ಸ್ವಿಸ್ ಚರಿತ್ರೆಯ ಸಂಕ್ಷಿಪ್ತ ಸಮೀಕ್ಷೆ ] admin.chನಲ್ಲಿ, ಪಡೆಯಲಾಯಿತು</ref>
[[ಚಿತ್ರ:Bundesbrief.jpg|thumb|left|1291ರ ಒಕ್ಕೂಟ ಶಾಸನಪತ್ರ]]
1353ರ ಹೊತ್ತಿಗೆ ಮೂರು ಮೂಲ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ಎಂದರೆ [[ಗ್ಲೇರಸ್ ಕ್ಯಾಂಟನ್|ಗ್ಲಾರಸ್]] ಮತ್ತು [[ಝಗ್ ಕ್ಯಾಂಟನ್|ಝಗ್]] ಮತ್ತು [[ಲ್ಯೂಸರ್ನ್|ಲ್ಯೂಸರ್ನ್]] ಕ್ಯಾಂಟನ್ಗಳು, [[ಜ್ಯೂರಿಚ್]] ಮತ್ತು [[ಬರ್ನ್]] ನಗರರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳಿಂದ ರೂಪುಗೊಂಡಿದ್ದ [[15ನೇ ಶತಮಾನ]]ದ ಕೊನೆಯವರೆಗೆ ಅಸ್ತಿತ್ವದಲ್ಲಿದ್ದ "ಹಳೆಯ ಒಕ್ಕೂಟ"ವು ಅಸ್ತಿತ್ವಕ್ಕೆ ಬಂದಿತ್ತು. ಈ ವಿಸ್ತರಣವು ಒಕ್ಕೂಟದ ಶಕ್ತಿ ಮತ್ತು ಐಶ್ವರ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಯಿತು.<ref name="Brief"/> 1460ರ ಹೊತ್ತಿಗೆ, ಒಕ್ಕೂಟದ ಸಂಸ್ಥಾನಗಳು ಪ್ರಾಂತ್ಯದ ದಕ್ಷಿಣ ಮತ್ತು ಪಶ್ಚಿಮ ತಗ್ಗು ಪ್ರದೇಶಗಳು ಆಲ್ಫ್ಸ್ ಮತ್ತು ಜೂರಾ ಪರ್ವತಗಳವರೆಗೆ ನಿಯಂತ್ರಣವನ್ನು ಪಡೆದುಕೊಂಡವು. ಇದು ನಿರ್ದಿಷ್ಟವಾಗಿ ಹಬ್ಸ್ಬರ್ಗ್ಸ್ಗಳ ([[ಸೆಂಪಾಕ್ ಕಾಳಗ|ಸೆಂಪಾಕ್ ಕಾಳಗ]], ನ್ಯಾಫೆಲ್ಸ್ಗಳ ಕಾಳಗ) [[ಬರ್ಗಂಡಿಯ ಡ್ಯೂಕ್|ಬರ್ಗಂಡಿ]]ಯ [[ದಿಟ್ಟ ಚಾರ್ಲ್ಸ್|ದಿಟ್ಟ ಚಾರ್ಲ್ಸ್]] ಮೇಲಿನ 1470ರಲ್ಲಿನ ವಿಜಯದಿಂದ, ಮತ್ತು [[ಸ್ವಿಸ್ ಕೂಲಿ ಸಿಪಾಯಿಗಳು|ಸ್ವಿಸ್ ಕೂಲಿ ಸಿಪಾಯಿ]]ಗಳ ಯಶಸ್ಸಿನ ನಂತರ ಸಾಧ್ಯವಾಯಿತು.1499ರಲ್ಲಿನ [[ಸ್ವಾಬಿಯನ್ ಯುದ್ಧ]]ದಲ್ಲಿ [[ಪವಿತ್ರ ರೋಮ್ನ ಚಕ್ರವರ್ತಿ|ಚಕ್ರವರ್ತಿ]] [[ಮ್ಯಾಕ್ಸಿಮಿಲ್ಲನ್ I, ಪವಿತ್ರ ರೋಮ್ನ ಚಕ್ರವರ್ತಿ|ಮ್ಯಾಕ್ಸಿಮಿಲಿಯನ್ I]]ನ [[ಸ್ವಾಬಿಯನ್ ಒಕ್ಕೂಟ]]ದ ಮೇಲಿನ ಸ್ವಿಸ್ ವಿಜಯವು [[ಪವಿತ್ರ ರೋಮ್ ಸಾಮ್ರಾಜ್ಯ]]ದೊಳಗೆ ''ವಸ್ತುತಃ '' ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು.<ref name="Brief"/>
ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ [[ಹಳೆ ಸ್ವಿಸ್ ಒಕ್ಕೂಟದ ಬೆಳವಣಿಗೆ|ಒಕ್ಕೂಟದ ವಿಸ್ತರಣೆ]] ಮಾಡುವಾಗ 1515ರಲ್ಲಿ [[ಮಾರಿಗ್ನಾನೋ ಕಾಳಗ]]ದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ "ಧೀರ" ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು.<ref name="Brief"/> [[ಝ್ವಿಂಗ್ಲಿ]]ಯ [[ಸ್ವಿಟ್ಜರ್ಲೆಂಡ್ನಲ್ಲಿ ಸುಧಾರಣೆ|ಸುಧಾರಣೆ]]ಯ ಯಶಸ್ಸು ಕೆಲ ಕ್ಯಾಂಟನ್ಗಳಲ್ಲಿ 1529 ಮತ್ತು 1531ರಲ್ಲಿ (''ಕಪ್ಪೆಲರ್ ಕ್ರೀಗ್'' ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, [[ವೆಸ್ಟ್ಫಾಲಿಯಾ ಒಪ್ಪಂದ]]ದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್ನ ಸ್ವತಂತ್ರತೆಯನ್ನು ಮತ್ತು ಅದರ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿ]]({{lang|fr|''ancien régime''}})ಗೆ ಮಾನ್ಯತೆ ನೀಡಿದವು.
ಸ್ವಿಸ್ ಚರಿತ್ರೆಯ [[ಪೂರ್ವ ಭಾಗದ ಆಧುನಿಕ ಸ್ವಿಟ್ಜರ್ಲೆಂಡ್|ಪೂರ್ವ ಆಧುನಿಕ]] ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ [[ಸರ್ವಾಧಿಕಾರತ್ವ|ಸರ್ವಾಧಿಕಾರಿತನ]]ವು [[ಮೂವತ್ತು ವರ್ಷಗಳ ಯುದ್ಧ]]ದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು [[1653ರ ಸ್ವಿಸ್ ರೈತರ ದಂಗೆ]]ಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, [[ರೋಮನ್ ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್]] ಮತ್ತು [[ಪ್ರೊಟೆಸ್ಟಾಂಟಿಸಂ|ಪ್ರೊಟೆಸ್ಟೆಂಟ್]] ಕ್ಯಾಂಟನ್ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ [[ವಿಲ್ಮರ್ಗನ್ ಕಾಳಗಗಳು|ವಿಲ್ಮರ್ಗನ್ ಕಾಳಗಗಳ]] ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು.<ref name="Brief"/>
=== ನೆಪೋಲಿಯನ್ ಯುಗ ===
[[ಚಿತ್ರ:Acte de Médiation mg 0643.jpg|right|thumb|ಮಧ್ಯವರ್ತಿ ಕಾಯಿದೆಯು ಹಳೆಯ ಆಳ್ವಿಕೆ ಪದ್ಧತಿ ಮತ್ತು ಗಣರಾಜ್ಯಗಳ ನಡುವಿನ ಒಪ್ಪಂದಕ್ಕೆ ನೆಪೋಲಿಯನ್ನ ಪ್ರಯತ್ನ.]]
1798ರಲ್ಲಿ ಫ್ರೆಂಚ್ ಕ್ರಾಂತಿಯ ಸೇನೆಯು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು.<ref name="Brief"/> ಇದು ರಾಷ್ಟ್ರದ ಆಡಳಿತವನ್ನು ಏಕೀಕರಣಗೊಳಿಸಿತು ಮತ್ತು ಪರಿಣಾಮವಾಗಿ ಕ್ಯಾಂಟನ್ಗಳ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮುಲ್ಹಾಸನ್ ಮತ್ತು ವಾಲ್ಟೆಲ್ಲಿನಾ ಕಣಿವೆಗಳನ್ನು ಸ್ವಿಟ್ಜರ್ಲೆಂಡ್ನಿಂದ ಪ್ರತ್ಯೇಕಿಸಿತು. [[ಹೆಲ್ವೆಟಿಕ್ ಗಣರಾಜ್ಯ]] ಎಂದೆನಿಸಿದ ಹೊಸ [[ಆಳ್ವಿಕೆ ಪದ್ದತಿ|ಪ್ರಭುತ್ವ]]ವು, ಬಹಳವೇ ಅಪಖ್ಯಾತಿ ಹೊಂದಿತ್ತು. ಈ ಸರ್ಕಾರವನ್ನು ವಿದೇಶೀ ಆಕ್ರಮಣಕಾರಿ ಸೇನೆಯಿಂದ ಹೇರಲಾಗಿತ್ತು. ಇದರಿಂದಾಗಿ ಶತಮಾನಗಳ ಕಾಲದ ಸಂಸ್ಕೃತಿಯು ನಾಶವಾಗಿ, ಸ್ವಿಟ್ಜರ್ಲೆಂಡ್ ಎಂಬುದು ಕೇವಲ ಫ್ರೆಂಚ್ ಪರಾಧೀನ ರಾಷ್ಟ್ರವಾಗಿ ಬದಲಾಯಿಸಿತ್ತು. ನಿಡ್ವಾಲ್ಡೆನ್ ದಂಗೆಯನ್ನು 1798ರ ಸೆಪ್ಟೆಂಬರ್ ತಿಂಗಳಿನಲ್ಲಿ ತೀವ್ರವಾಗಿ ಫ್ರೆಂಚ್ ಸೇನೆಯು ಹತ್ತಿಕ್ಕಿದ ಸಂಗತಿ ಫ್ರೆಂಚ್ ಸೇನೆಯ ದಬ್ಬಾಳಿಕೆಗೆ ಮತ್ತು ಸ್ಥಳೀಯ ನಿವಾಸಿಗಳಿಂದ ಸೇನೆಯ ಇರುವಿಕೆಯ ಬಗೆಗೆ ಇದ್ದ ವಿರೋಧಕ್ಕೆ ಉದಾಹರಣೆಯಾಗಿದೆ.[[ಫ್ರಾನ್ಸ್]] ಮತ್ತು ಅದರ ವಿರೋಧಿಗಳ ನಡುವೆ ಯುದ್ಧ ಆರಂಭವಾದಾಗ, [[ರಷ್ಯಾ]] ಮತ್ತು [[ಹಬ್ಸ್ಬರ್ಗ್ ರಾಜ ಪ್ರಭುತ್ವ|ಆಸ್ಟ್ರಿಯಾದ]] ಸೇನೆಗಳು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡವು. ಹೆಲ್ವೆಟಿಕ್ ಗಣರಾಜ್ಯದ ಹೆಸರಿನಲ್ಲಿ ಫ್ರೆಂಚರ ಪರ ಹೋರಾಡಲು ಸ್ವಿಸ್ ಸಮ್ಮತಿಸಲಿಲ್ಲ. 1803ರಲ್ಲಿ [[ಫ್ರಾನ್ಸ್ನ ನೆಪೋಲಿಯನ್ I|ನೆಪೋಲಿಯನ್]] ಎರಡೂ ಪಂಗಡಗಳಿಂದ ಪ್ರಮುಖ ಸ್ವಿಸ್ ರಾಜಕಾರಣಿಗಳನ್ನು ಕರೆಸಿ ಪ್ಯಾರಿಸ್ನಲ್ಲಿ ಭೇಟಿ ಏರ್ಪಡಿಸಿದನು. ಇದರ ಪರಿಣಾಮವಾಗಿ [[ಮಧ್ಯವರ್ತಿ ಕಾಯಿದೆ]]ಯು ಜಾರಿಯಾಗಿ ಬಹಳಷ್ಟು ಮಟ್ಟಿಗೆ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು 19 ಕ್ಯಾಂಟನ್ಗಳ ಒಕ್ಕೂಟವೊಂದನ್ನು ಪರಿಚಯಿಸಿತು.<ref name="Brief"/> ಸ್ವಿಸ್ ರಾಜಕೀಯದ ಬಹುಪಾಲು ಹಿತಾಸಕ್ತಿಯು ಕೇಂದ್ರ ಸರಕಾರದ ಅಗತ್ಯ ಹಾಗೂ ಕ್ಯಾಂಟನ್ಗಳ ಸ್ವಯಮಾಡಳಿತದ ಸಂಸ್ಕೃತಿಯ ನಡುವೆ ಹೊಂದಾಣಿಕೆಯನ್ನು ಸರಿದೂಗಿಸುವುದಾಗಿದೆ.
1815ರಲ್ಲಿ [[ವಿಯೆನ್ನಾದ ಸಭೆ|ವಿಯೆನ್ನಾದ ಆಡಳಿತ]] ಸ್ವಿಸ್ ಸ್ವತಂತ್ರತೆಯನ್ನು ಮರುಸ್ಥಾಪನೆಗೊಳಿಸಿತು. ಐರೋಪ್ಯ ಶಕ್ತಿಗಳು ಸ್ವಿಸ್ ಅಲಿಪ್ತ ನೀತಿಯನ್ನು ಅಂತಿಮವಾಗಿ ಒಪ್ಪಿಕೊಂಡವು.<ref name="Brief"/> ಸ್ವಿಸ್ ಪಡೆಗಳು 1860ರ [[ಗೇಟಾನ ಮುತ್ತಿಗೆ(1860)|ಗೇಟಾದ ಮುತ್ತಿಗೆ]]ಯಲ್ಲಿ ನಡೆದ ಹೋರಾಟದವರೆಗೂ ವಿದೇಶೀ ಸರ್ಕಾರಗಳಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಈ ಒಪ್ಪಂದವು [[ವಲಾಯಿಸ್|ವಲಾಯಿಸ್]], [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]] ಮತ್ತು [[ಜಿನೀವಾ ಕ್ಯಾಂಟನ್|ಜಿನೀವಾ]] ಕ್ಯಾಂಟನ್ಗಳನ್ನು ಸೇರಿಸಿಕೊಂಡು ಸ್ವಿಟ್ಜರ್ಲೆಂಡ್ನ ವಿಸ್ತರಣೆಗೆ ಅವಕಾಶ ನೀಡಿತು. ಆಗಿನಿಂದ ಸ್ವಿಟ್ಜರ್ಲೆಂಡ್ನ ಗಡಿಗಳು ಬದಲಾಗಿಲ್ಲ.
=== ಸಂಯುಕ್ತ ಒಕ್ಕೂಟ ದೇಶ ===
[[ಚಿತ್ರ:Bern, Federal Palace, 1857.jpg|thumb|left|ಬರ್ನ್ನಲ್ಲಿನ ಪ್ರಥಮ ಒಕ್ಕೂಟ ಅರಮನೆ (1857).]] ಬರ್ನ್ ಕ್ಯಾಂಟನ್, ಲ್ಯೂಸರ್ನ್ ಮತ್ತು ಜ್ಯೂರಿಚ್ಗಳೊಂದಿಗೆ [[ಟಗ್ಸಟ್ಸುಂಗ್|ಟಾಗ್ಸಾಟ್ಸುಂಗ್]] (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು.<ref>{{HDS|10102|Bundesstadt}}</ref>
ಶ್ರೀಮಂತ ಕುಟುಂಬಗಳ ಅಧಿಕಾರ [[ಪುನರ್ಸ್ಥಾಪನೆ (ಸ್ವಿಟ್ಜರ್ಲೆಂಡ್)|ಪುರ್ನಸ್ಥಾಪನೆ]]ಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್ ಕ್ಯಾಂಟನ್ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್ಬಂಡ್ಸ್ಕ್ರೇಗ್)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು.<ref name="Brief"/> ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ [[ತಿರುಗುಬಾಣವಾದ ಆಕ್ರಮಣ|ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣ]]ವಾದುದರಿಂದ ಸಂಭವಿಸಿದವು. 19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್ಬಂಡ್ಸ್ಕ್ರೇಗ್ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು.
ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್, ಪ್ರೊಟೆಸ್ಟೆಂಟ್, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು.
ಇದೇ ಕಾರಣದಿಂದ ಯೂರೋಪ್ನ ಇತರೆ ಭಾಗಗಳು [[1848ರ ಕ್ರಾಂತಿಗಳು|ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗು]]ತ್ತಿದ್ದರೆ, ಇತ್ತ ಸ್ವಿಸ್ ಜನರು [[ಯುನೈಟೆಡ್ ಸ್ಟೇಟ್ ಸಂವಿಧಾನ|ಅಮೇರಿಕದ ಶೈಲಿ]]ಯಿಂದ ಪ್ರೇರಿತವಾಗಿ ಒಂದು [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ವ್ಯವಸ್ಥೆ]]ಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್ಬಂಡ್ ಕಂಟೋನ್), ರಾಷ್ಟ್ರೀಯ ಸಂಸತ್ತನ್ನು [[ಮೇಲ್ಮನೆ]] ( [[ಸ್ವಿಸ್ ರಾಜ್ಯಗಳ ಸಮಿತಿ|ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ]], ಪ್ರತಿ ಕ್ಯಾಂಟನ್ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು [[ಕೆಳ ಮನೆ|ಕೆಳಮನೆ]]ಯೆಂದು ([[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಸಮಿತಿ|ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ]]ಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ [[ಜನಾಭಿಪ್ರಾಯ ಸಂಗ್ರಹಣೆ|ಜನಾಭಿಪ್ರಾಯ]] ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ [[ಸ್ವಿಸ್ ಫ್ರಾಂಕ್|ಸ್ವಿಸ್ ಫ್ರಾಂಕ್]] ಅನ್ನು ಸ್ವಿಸ್ನ [[ಏಕೈಕ ನಾಣ್ಯ ಪದ್ಧತಿ]] ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ [[ಸಿಸಿಲೀಸ್ನ ಫ್ರಾನ್ಸಿಸ್ II|ಎರಡು ಸಿಸಿಲೀಸ್ನ ಫ್ರಾನ್ಸಿಸ್ II]]ನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ [[ಗೇಟಾ ಮುತ್ತಿಗೆ (1860)|1860ರ ಗೇಟಾನ ಮುತ್ತಿಗೆ]]ಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು.
[[ಚಿತ್ರ:Gotthard Eröffnungszug Bellinzona.jpg|thumb|1882ರಲ್ಲಿ ಉದ್ಘಾಟನೆಯಾದ ಗಾತ್ಥರ್ಡ್ ರೈಲ್ವೆ ಸುರಂಗವು, ಟಿಕಿನೊದ ದಕ್ಷಿಣ ಕ್ಯಾಂಟನ್ಗೆ ಸಂಪರ್ಕ ಕಲ್ಪಿಸುತ್ತದೆ.]]
ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ.<ref name="HistoiredelaSuisse">''ಹಿಸ್ಟೋರಿಯೆ ದೆ ಲಾ ಸ್ಯುಸ್ಸೆ'', ಆವೃತ್ತಿಗಳು ಫ್ರಗ್ನಿರೆ, ಫ್ರೈಬೋರ್ಗ್, ಸ್ವಿಟ್ಜರ್ಲೆಂಡ್</ref> ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು [[ಕೈಗಾರಿಕಾ ಕ್ರಾಂತಿ]]ಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು.<ref name="Brief"/> ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ [[ನೇರ ಪ್ರಜಾಪ್ರಭುತ್ವ]]ದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು.<ref name="Brief"/>
=== ಆಧುನಿಕ ಚರಿತ್ರೆ ===
[[ಚಿತ್ರ:VZ Kipfenschlucht 1900.jpg|thumb|left|19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಪ್ರವಾಸೋದ್ಯಮದಿಂದಾಗಿ ಪ್ರಮುಖ ಮೂಲಭೂತ ವ್ಯವಸ್ಥೆಗಳು ನಿರ್ಮಾಣವಾದವು. ಇಲ್ಲಿ ರೈಲು ಝರ್ಮತ್ತ್ನ ಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ (1891).]]
ಎರಡೂ [[ವಿಶ್ವ ಸಮರ|ವಿಶ್ವಸಮರ]]ಗಳಲ್ಲಿ ಸ್ವಿಟ್ಜರ್ಲೆಂಡ್ ಆಕ್ರಮಿತವಾಗಿರಲಿಲ್ಲ. [[ವಿಶ್ವ ಸಮರ I]]ರ ಸಮಯದಲ್ಲಿ, ಸ್ವಿಟ್ಜರ್ಲೆಂಡ್ ವ್ಲಾಡಿಮಿರ್ ಇಲ್ಲಿಯಿಚ್ ಉಲ್ಯಾನೊವ್ ([[ಲೆನಿನ್|ಲೆನಿನ್]])ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ.<ref>ನೋಡಿರಿ [[ವ್ಲಾಡಿಮಿರ್ ಲೆನಿನ್|ವ್ಲಾದಿಮಿರ್ ಲೆನಿನ್]]</ref> ಸ್ವಿಸ್ ಅಲಿಪ್ತ ನೀತಿಯು 1917ರ [[ಗ್ರಿಮ್-ಹಾಫ್ಮನ್ ವ್ಯವಹಾರಗಳು|ಗ್ರಿಮ್-ಹಾಫ್ಮನ್ ವ್ಯವಹಾರ]]ಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ [[ಲೀಗ್ ಆಫ್ ನೇಷನ್ಸ್]]ಗೆ ಸೇರ್ಪಡೆಗೊಂಡಿತು. [[IIನೇ ವಿಶ್ವ ಯುದ್ಧ ಸಂದರ್ಭದಲ್ಲಿ ಸ್ವಿಟ್ಜರ್ಲೆಂಡ್|ವಿಶ್ವಸಮರ IIರ ಸಮಯದಲ್ಲಿ]], ಜರ್ಮನ್ನ<ref>''ಲೆಟ್ಸ್ ಸ್ವಾಲೊ ಸ್ವಿಟ್ಜರ್ಲೆಂಡ್'' ಕ್ಲಾಸ್ ಯುರ್ನರ್ (ಲೆಕ್ಸಿಂಗ್ಟನ್ ಬುಕ್ಸ್, 2002).</ref> ರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್ ಯಾವುದೇ ದಾಳಿಗೊಳಗಾಗಲಿಲ್ಲ.<ref name="Brief"/> ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್ನ ಪುಟ್ಟ [[ನಾಜಿ ಪಕ್ಷ]]ವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು [[ತೃತೀಯ ಸಾಮ್ರಾಜ್ಯ|ತೃತೀಯ ಜರ್ಮನ್ ಸಾಮ್ರಾಜ್ಯ]]ವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್ [[ಹೆನ್ರಿ ಗುಸನ್]]ರ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ [[ರೆದೈತ್|ರೀಡ್ಯುಟ್]] ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ ಆಕ್ಸಿಸ್ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. [[ಜಿನೀವಾ]]ದಲ್ಲಿ ನೆಲೆಸಿರುವ [[ಅಂತರರಾಷ್ಟ್ರೀಯ ರೆಡ್ಕ್ರಾಸ್]] ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ಸ್ವಿಟ್ಜರ್ಲೆಂಡ್ನ ವಾಣಿಜ್ಯೋದ್ಯಮವನ್ನು [[IIನೇ ವಿಶ್ವ ಯುದ್ಧದ ಮಿತ್ರರಾಷ್ಟ್ರಗಳು|ಮಿತ್ರಪಕ್ಷಗಳು]] ಮತ್ತು [[ಆಕ್ಸಿಸ್ ದೇಶಗಳು|ಆಕ್ಸಿಸ್]] ದೇಶಗಳೆರಡೂ ದಿಗ್ಬಂಧಿಸಿದ್ದವು. [[ತೃತೀಯ ಸಾಮ್ರಾಜ್ಯ|ಜರ್ಮನಿಯ ತೃತೀಯ ಸಾಮ್ರಾಜ್ಯ]]ಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು [[ವಿಚಿ ಫ್ರಾನ್ಸ್]] ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್ ಸಂಪೂರ್ಣವಾಗಿ ಆಕ್ಸಿಸ್ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು [[ಹೇಗ್ ಸಮ್ಮೇಳನಗಳು (1899 ಮತ್ತು 1907)|ಹೇಗ್ ಒಡಂಬಡಿಕೆ]]ಗಳಲ್ಲಿ ಸೂಚಿಸಲಾಗಿದ್ದ ''ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ'' ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು.<ref>[http://www.uek.ch/en/ ಬರ್ಗಿಯರ್ ಮಂಡಳಿಯ ಅಂತಿಮ ವರದಿ], ಪುಟ 117.</ref> ಯುದ್ದ ಸಮಯದಲ್ಲಿ, ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ [[ಲುಫ್ಟ್ವಾಫ್ಫೆ]] ವಿಮಾನಗಳನ್ನು 1940ರ ಮೇ ಮತ್ತು ಜೂನ್ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್ ವಿಮಾನಗಳು ಪ್ರಮಾದವಶಾತ್ ಸ್ವಿಸ್ ಪಟ್ಟಣಗಳ [[ಸ್ಕಾಫ್ಹಾಸೆನ್]] ( 40 ಮಂದಿ ಕೊಲ್ಲಲ್ಪಟ್ಟರು ), [[ಸ್ಟೇನ್ ಆಮ್ ರೇಯ್ನ್]], [[ವಾಲ್ಸ್, ಸ್ವಿಟ್ಜರ್ಲೆಂಡ್|ವಾಲ್ಸ್]], [[ರಫ್ಸ್|ರಫ್ಸ್]] (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್ 4ರಂದು [[ಬಸೆಲ್]] ಮತ್ತು [[ಜ್ಯೂರಿಚ್]] ಗಳ ಮೇಲೆ ಕುಖ್ಯಾತ ಬಾಂಬ್ ದಾಳಿ ನಡೆಯಿತು.
[[ಚಿತ್ರ:Bundeshaus COA Jura.jpg|thumb|left|ಜೂರಾ ಕ್ಯಾಂಟನ್ನ ಶಸ್ತ್ರಾಸ್ತ್ರಗಳ ಕೋಠಿಯನ್ನು ಸಂಸ್ಥಾನಿಕ ಅರಮನೆಯ ಗೋಪುರದಲ್ಲಿ ಹೊಂದಿಸಿಡಲಾಗಿದೆ. ಬರ್ನ್ ಕ್ಯಾಂಟನ್ 1978ರಲ್ಲಿ ಸ್ಥಾಪಿತವಾಗಿದ್ದು, ಇದರ ಪ್ರದೇಶವು ವಿಭಜನೆಯಾಯಿತು, ಮತ್ತು 1979ರಲ್ಲಿ ವ್ಯವಸ್ಥಿತವಾಗಿ ಸ್ವಿಸ್ ಒಕ್ಕೂಟಕ್ಕೆ ಸೇರಿಕೊಂಡಿತು.]]
1959ರಲ್ಲಿ ಮೊದಲು ಸ್ವಿಸ್ ಕ್ಯಾಂಟನ್ಗಳಲ್ಲಿ ಮಹಿಳೆಯರು [[ಮತದಾನದ ಹಕ್ಕು]] ಪಡೆದರೆ, ಒಕ್ಕೂಟದ ಮಟ್ಟದಲ್ಲಿ 1971<ref name="Brief"/> ರಲ್ಲಿ ಮತದಾನದ ಅವಕಾಶ ದೊರೆಯಿತು. ವಿರೋಧದ ನಂತರ ಕೊನೆಯ ಕ್ಯಾಂಟನ್ [[ಅಪ್ಪೆನ್ಜೆಲ್ ಇನ್ನರ್ಹೋಡೆನ್|ಅಪ್ಪೆನ್ಜೆಲ್ ಇನ್ನರ್ಹೋಡೆನ್]]ನಲ್ಲಿ 1990ರಲ್ಲಿ ಈ ಅವಕಾಶ ದೊರೆಯಿತು. ಒಕ್ಕೂಟದ ಮಟ್ಟದಲ್ಲಿ [[ಮತದಾನದ ಹಕ್ಕು]] ದೊರೆತ ಮೇಲೆ ಮಹಿಳೆಯರು ರಾಜಕೀಯದಲ್ಲಿ ಬಹಳ ಮಹತ್ವ ಪಡೆಯುವ ಮಟ್ಟಿಗೆ ಬಹುಬೇಗ ಏರಿದರು. ಏಳು ಮಂದಿ ಸದಸ್ಯರ [[ಸ್ವಿಸ್ ಒಕ್ಕೂಟ ಸಮಿತಿ|ಒಕ್ಕೂಟ ಕಾರ್ಯಾಂಗ]]ದ ಸಮಿತಿಯ ಪ್ರಥಮ ಮಹಿಳಾ ಸದಸ್ಯೆಯಾಗಿ [[ಎಲಿಜಬೆತ್ ಕೊಪ್]] ಎಂಬಾಕೆ 1987-1989ರವರೆಗೆ ಕಾರ್ಯನಿರ್ವಹಿಸಿದರು.<ref name="Brief"/> ಪ್ರಥಮ ಅಧ್ಯಕ್ಷೆಯಾಗಿ [[ರುತ್ ಡ್ರೇಫಸ್|ರುತ್ ಡ್ರೇಫಸ್]]ರು 1999ನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಲು 1998ರಲ್ಲಿ ಚುನಾಯಿತರಾದರು.
(ಸ್ವಿಸ್ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ [[ಮಿಷೆಲಿನ್ ಕಾಲ್ಮಿ-ರೇ]] ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್ ಭಾಷಿಕ ಕ್ಯಾಂಟನ್ ಆದ (ಜೆನ್ಫ್ ಎಂದು ಜರ್ಮನ್ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್ ಭಾಷೆಯಲ್ಲಿ ಕರೆಯಲಾಗುವ) [[ಜೆನೆವ್|ಜೆನೆವ್]]ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, [[ಆರ್ಗಾವ್]] ಕ್ಯಾಂಟನ್ನ [[ಡೋರಿಸ್ ಲ್ಯೂಥರ್ಡ್|ಡೋರಿಸ್ ಲ್ಯೂಥರ್ಡ್]] ಹಾಗೂ [[ಗ್ರಾವುಬುಂಡೆನ್]] ಕ್ಯಾಂಟನ್ನ [[ಎವೆಲಿನ್ ವಿಡ್ಮರ್-ಷ್ಲುಂಫ್]]ರನ್ನು ಹೊಂದಿದ್ದಾರೆ.
ಸ್ವಿಟ್ಜರ್ಲೆಂಡ್ [[ಯುರೋಪ್ ಆಡಳಿತ ಮಂಡಲಿ|<span class="goog-gtc-fnr-highlight">ಯೂರೋಪ್ ಆಡಳಿತ ಮಂಡಲಿ</span>]]ಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್ ಕ್ಯಾಂಟನ್ನ ಕೆಲ ಪ್ರದೇಶಗಳು [[ಬರ್ನ್]] ಜನರಿಂದ ಸ್ವಾತಂತ್ರ್ಯ ಪಡೆದು [[ಜ್ಯೂರಾ ಕ್ಯಾಂಟನ್|ಜ್ಯೂರಾ ಕ್ಯಾಂಟನ್]] ಎಂಬ ಹೊಸದೊಂದು ಕ್ಯಾಂಟನ್ನ್ನು 1979ರಲ್ಲಿ ರಚಿಸಿಕೊಂಡವು. 1999ರ ಏಪ್ರಿಲ್ 18ರಂದು ಜನಸಮುದಾಯ ಹಾಗೂ ಕ್ಯಾಂಟನ್ಗಳು ಸಂಪೂರ್ಣ ಪರಿಷ್ಕರಿಸಿದ [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವನ್ನು ರಚಿಸಲು ಬೆಂಬಲಿಸಿದವು.<ref name="Brief"/>[[ಚಿತ್ರ:20020717 Expo Neuenburg 15.JPG|thumb|2002ರ ರಾಷ್ಟ್ರೀಯ ಪ್ರದರ್ಶನ]]
2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯರಾಷ್ಟ್ರವಾಯಿತು. ಇದರಿಂದಾಗಿ [[ಪವಿತ್ರ ಪೀಠ(ಆಸ್ಥಾನ)|ವ್ಯಾಟಿಕನ್]] ಮಾತ್ರವೇ ಹೆಚ್ಚು ಮಾನ್ಯತೆಯನ್ನೂ ಹೊಂದಿದ್ದೂ ಸಂಯುಕ್ತ ರಾಷ್ಟ್ರ ಸಂಘದ ಸಂಪೂರ್ಣ ಸದಸ್ಯತ್ವ ಹೊಂದಿರದ ಕೊನೆಯ ರಾಷ್ಟ್ರವಾಗಿ ಉಳಿಯಿತು. ಸ್ವಿಟ್ಜರ್ಲೆಂಡ್ [[ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ|EFTA]]ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, [[ಐರೋಪ್ಯ ಆರ್ಥಿಕ ವಲಯ]]ದ ಸದಸ್ಯತೆಯನ್ನು ಹೊಂದಿಲ್ಲ. [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆಯಲು 1992ರ ಮೇ ತಿಂಗಳಿನಲ್ಲಿ ಅರ್ಜಿಯನ್ನು ಕಳಿಸಲಾಗಿತ್ತಾದರೂ, ಡಿಸೆಂಬರ್ 1992<ref name="Brief"/> ರಲ್ಲಿ EEAಯು ತಿರಸ್ಕೃತವಾದಾಗಿನಿಂದ ಈ ಕಾರ್ಯ ಮುಂದುವರೆಸಲಾಗಿಲ್ಲ. ಸ್ವಿಟ್ಜರ್ಲೆಂಡ್ EEAಯ ಬಗ್ಗೆ ಜನಾಭಿಪ್ರಾಯ ಕೇಳಿದ ಏಕೈಕ ರಾಷ್ಟ್ರವಾಗಿದೆ. ಆಗಿನಿಂದ ಬಹಳಷ್ಟು ಬಾರಿ EU ವಿಷಯದಲ್ಲಿ ಸಾಕಷ್ಟು ಜನಾಭಿಪ್ರಾಯ ಸಂಗ್ರಹಣೆ ನಡೆಯಿತಾದರೂ ಜನಸಮುದಾಯದಿಂದ ಈ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾದುದರಿಂದ ಈ ಸದಸ್ಯತ್ವ ಅರ್ಜಿಯು ಸ್ಥಗಿತಗೊಂಡಿದೆ. ಆದಾಗ್ಯೂ ಸ್ಥಳೀಯ ಶಾಸನವು EUಗೆ ಹೊಂದಾಣಿಕೆಯಾಗುವ ಹಾಗೆ ಬಹಳಷ್ಟು ಹೊಂದಾಣಿಕೆಗಳನ್ನು ಮಾಡಿರುವುದಲ್ಲದೇ ಐರೋಪ್ಯ ಒಕ್ಕೂಟದ ಜೊತೆ ಅನೇಕ [[ಇಬ್ಬಗೆಯ ವಾದ|ದ್ವಿಪಕ್ಷೀಯ ಒಡಂಬಡಿಕೆಗಳನ್ನು]] ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಮತ್ತು [[ಲೀಚ್ಟೆನ್ಸ್ಟೀನ್]]ಗಳು 1995ರಲ್ಲಿ ಇದರ ಸದಸ್ಯತ್ವವನ್ನು ಆಸ್ಟ್ರಿಯಾ ಪಡೆದ ನಂತರ ಸಂಪೂರ್ಣವಾಗಿ EU ಸದಸ್ಯರಿಂದ ಸುತ್ತುವರೆಯಲ್ಪಟ್ಟಿದೆ. 2005ರ ಜೂನ್ 5ರಂದು [[ಷೆಂಗೆನ್ ಒಪ್ಪಂದ]]ಕ್ಕೆ ಸಹಿ ಹಾಕಲು 55% ಬಹುಮತದೊಂದಿಗೆ ಮತದಾರರು ಸಮ್ಮತಿ ನೀಡಿದರು. ಇದನ್ನು EU ಟೀಕಾಕಾರರು ಈ ಒಪ್ಪಂದಕ್ಕೆ, ಪಾರಂಪರಿಕವಾಗಿ ಸಾರ್ವಭೌಮತ್ವದ ಅಥವಾ [[ಪ್ರತ್ಯೇಕತಾ ನೀತಿ|ಪ್ರತ್ಯೇಕತೆ]]ಯ ಪ್ರತೀಕ ಎಂದು ಗ್ರಹಿಸಲಾಗಿದ್ದ ಸ್ವಿಟ್ಜರ್ಲೆಂಡ್ನ ಬೆಂಬಲವಿದೆ ಎಂಬುದರ ಸಂಕೇತವಿದು ಎಂದು ಪರಿಗಣಿಸಿದ್ದಾರೆ.
== ರಾಜಕೀಯ ==
[[ಚಿತ್ರ:Bundesrat der Schweiz 2009.jpg|thumb|೨೦೦೯ರಲ್ಲಿ ಸ್ವಿಸ್ ಒಕ್ಕೂಟ ಸಮಿತಿ. ಎಡದಿಂದ ಬಲಕ್ಕೆ: ಒಕ್ಕೂಟ ಶಾಸಕರಾದ ಮಾರೆರ್, ಮಿಷೆಲಿನ್ ಕಾಲ್ಮಿ-ರೇ, ಮೊರಿಟ್ಜ್ ಲ್ಯುಎನ್ಬರ್ಜರ್, ಅಧ್ಯಕ್ಷ ಹಾನ್ಸ್-ರುಡಾಲ್ಫ್ ಮರ್ಜ್, ಒಕ್ಕೂಟ ಶಾಸಕ ಡೋರಿಸ್ ಲ್ಯೂಥರ್ಡ್ (ಉಪಾಧ್ಯಕ್ಷ), ಒಕ್ಕೂಟ ಶಾಸಕ ಪ್ಯಾಸ್ಕಲ್ ಕಷೆಪನ್, ಮತ್ತು ಒಕ್ಕೂಟ ಶಾಸಕ ಎವೆಲಿನ್ ವಿಡ್ಮರ್-ಷ್ಲುಂಫ್. ಒಕ್ಕೂಟ ಅಧ್ಯಕ್ಷ ಕೊರಿನ ಕ್ಯಾಸನೋವ ಚಿತ್ರದಲ್ಲಿ ಬಲಭಾಗದ ಅಂಚಿನಲ್ಲಿದ್ದಾರೆ.]]
1848ರಲ್ಲಿ ಅಂಗೀಕೃತವಾದ [[ಸ್ವಿಟ್ಜರ್ಲೆಂಡ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವು ಆಧುನಿಕ ಒಕ್ಕೂಟ ರಾಷ್ಟ್ರದ ಕಲ್ಪನೆಯ ಶಾಸನಾಧಾರ ಮೂಲವಾಗಿತ್ತು. ಇದು ವಿಶ್ವದ ಹಳೆಯ ಒಕ್ಕೂಟ ವ್ಯವಸ್ಥೆಗಳಲ್ಲಿ ಎರಡನೆಯದಾಗಿದೆ.<ref name="Politics">^ [http://www.eda.admin.ch/eda/en/home/reps/ocea/vaus/infoch/chpoli.html ರಾಜಕೀಯ ವ್ಯವಸ್ಥೆ] admin.chನಲ್ಲಿ, 2009-06-22ರಂದು ಪಡೆಯಲಾಯಿತು</ref> 1999ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಯಿತಾದರೂ, ಅದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಹೊಂದಿಲ್ಲ. ಇದು ವ್ಯಕ್ತಿಗತವಾಗಿ ಪ್ರಜೆಗಳ ರಾಜಕೀಯ ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಸಂಬಂಧಪಟ್ಟಂತೆ ನೀತಿನಿಯಮಗಳ ಮುಖ್ಯಾಂಶಗಳನ್ನೊಳಗೊಂಡಿತ್ತು. ಇಷ್ಟೇ ಅಲ್ಲದೇ ಒಕ್ಕೂಟ ಮತ್ತು ಕ್ಯಾಂಟನ್ಗಳ ನಡುವೆ ಅಧಿಕಾರವನ್ನು ಹಂಚುವುದರೊಂದಿಗೆ ಒಕ್ಕೂಟದ ನ್ಯಾಯ ವ್ಯಾಪ್ತಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿತು. ಒಕ್ಕೂಟದ ಹಂತದಲ್ಲಿ ಮೂರು ಆಡಳಿತ ಮಂಡಳಿಗಳಿದ್ದವು. ಅವೆಂದರೆ :<ref>{{cite web |url=http://www.eda.admin.ch/eda/en/home/topics/counz/infoch/chpoli.html |title=Political System |publisher=Federal Department of Foreign Affairs}}</ref> ಉಭಯ ಸದನಗಳ ಸಂಸತ್ತು (ಶಾಸಕಾಂಗ), ಒಕ್ಕೂಟ ಸಮಿತಿ (ಕಾರ್ಯಾಂಗ) ಮತ್ತು ಒಕ್ಕೂಟ ನ್ಯಾಯಮಂಡಳಿ (ನ್ಯಾಯಾಂಗ).
[[ಚಿತ್ರ:Swiss parlement house South 001.jpg|thumb|left|ಬರ್ನ್ನಲ್ಲಿರುವ ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು (ಒಕ್ಕೂಟ ಸಂಸತ್ತು) ಮತ್ತು ಸ್ವಿಸ್ ಒಕ್ಕೂಟ ಸಮಿತಿ(ಕಾರ್ಯಾಂಗ) ಇರುವ ಕಟ್ಟಡವನ್ನು ಒಕ್ಕೂಟ ಅರಮನೆ ಎಂದು ಕರೆಯುತ್ತಾರೆ.]]
[[ಸ್ವಿಸ್ ಸಂಸತ್ತು]] ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್ನಿಂದ ಒಬ್ಬರು ಸೇರಿದಂತೆ) [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಸಮಿತಿ]], ಮತ್ತು ಪ್ರತಿ ಕ್ಯಾಂಟನ್ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ [[ಅನುಪಾತಾಧರಿತ ಪ್ರತಿನಿಧಿತ್ವ]]ದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ [[ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ|ರಾಷ್ಟ್ರೀಯ ಸಮಿತಿ]]ಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು|ಒಕ್ಕೂಟ ಶಾಸನ ಸಭೆ]] ಎಂದು ಕರೆಯಲಾಗುತ್ತದೆ. [[ಜನಾಭಿಪ್ರಾಯ|ಜನಾಭಿಪ್ರಾಯ ಸಂಗ್ರಹಣೆ]]ಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು [[ಸ್ವಪ್ರೇರಣೆ|ಶಾಸನಹಕ್ಕು]]ಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್ [[ನೇರ ಪ್ರಜಾಪ್ರಭುತ್ವ|ನೇರ ಪ್ರಜಾ ಪ್ರಭುತ್ವ]]ವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ.<ref name="Politics"/>
[[ಸ್ವಿಸ್ ಸಂಯುಕ್ತ ಮಂಡಳಿ|ಒಕ್ಕೂಟ ಸಮಿತಿ]]ಯು ಒಕ್ಕೂಟ [[ಸರ್ಕಾರ]]ವನ್ನು ರಚಿಸುವುದಲ್ಲದೇ, [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಆಡಳಿತ|ಒಕ್ಕೂಟ ಆಡಳಿತ]]ವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ [[ರಾಜ್ಯದ ಮುಖ್ಯಸ್ಥ|ಒಕ್ಕೂಟದ ವ್ಯವಸ್ಥೆಯ ನೇತಾರ]]ನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು [[ಮೇಲ್ವಿಚಾರಣೆ]] ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು [[ಸ್ವಿಸ್ ಒಕ್ಕೂಟದ ಅಧ್ಯಕ್ಷ|ಒಕ್ಕೂಟದ ಅಧ್ಯಕ್ಷ]]ರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.<ref name="Politics"/>
1959ರಿಂದ ಸ್ವಿಸ್ ಸರಕಾರವು ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಸಂಯೋಜನೆಯಾಗಿದ್ದು, ಮತದಾರ ಸಮುದಾಯದ ಬಲವನ್ನು ಮತ್ತು ಒಕ್ಕೂಟ ಸಂಸತ್ತನ್ನು ಪ್ರತಿನಿಧಿತ್ವದ ಮೇಲೆ ಅವಲಂಬಿತವಾಗಿ ಪ್ರತಿ ಪಕ್ಷವು ಸ್ಥಾನಗಳನ್ನು ಪಡೆಯುತ್ತದೆ.
1959ರಿಂದ 2003ರವರೆಗೆ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಹಂಚಿಕೆಯಾದ 2 ಸ್ಥಾನಗಳು CVP/PDCಗೆ, 2 ಸ್ಥಾನಗಳು SPS/PSSಗೆ, 2 ಸ್ಥಾನಗಳು FDP/PRDಗೆ ಮತ್ತು 1 ಸ್ಥಾನ SVP/UDCಕ್ಕೆ ನೀಡುವ ವ್ಯವಸ್ಥೆಯು "ಮಾಂತ್ರಿಕ ಸೂತ್ರ"ವೆಂಬ ಹೆಸರಿಂದ ಬಳಕೆಯಲ್ಲಿದೆ.
[[2007ರ ಸ್ವಿಸ್ ಒಕ್ಕೂಟ ಸಮಿತಿ ಚುನಾವಣೆ|2007ರ ಒಕ್ಕೂಟ ಸಮಿತಿ ಚುನಾವಣೆಗಳಲ್ಲಿ]] ಒಕ್ಕೂಟ ಸಮಿತಿಯ ಏಳು ಸ್ಥಾನಗಳು ಕೆಳಕಂಡಂತೆ ಹಂಚಿಕೆಯಾದವು :
:[[ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಕ್ಷ|ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಿಗೆ (SPS/PSS)]] 2 ಸ್ಥಾನಗಳು,
::[[ಸ್ವಿಟ್ಜರ್ಲೆಂಡ್ನ ಮುಕ್ತ ಡೆಮೊಕ್ರಟಿಕ್ ಪಕ್ಷ|ಉದಾರವಾದಿ ಪ್ರಜಾಪ್ರಭುತ್ವವಾದಿಗಳಿಗೆ (FDP/PRD)]] 2 ಸ್ಥಾನಗಳು,
:::[[ಸ್ವಿಸ್ ಪೀಪಲ್ಸ್ ಪಕ್ಷ|ಸ್ವಿಸ್ ಪೀಪಲ್ಸ್ ಪಾರ್ಟಿಗೆ (SVP/UDC)]] 2 ಸ್ಥಾನಗಳು,<ref>SVP/UDC, [[ಸ್ವಿಟ್ಜರ್ಲೆಂಡ್ನ ಸಂಪ್ರದಾಯವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಕನ್ಸರ್ವೇಟಿವ್ ಡೆಮಾಕ್ರಟಿಕ್ ಪಾರ್ಟಿ]] (BDP/PBD) ಎಲ್ಲ ಸಭಾಸದಸ್ಯರುಗಳಿಂದ ತೊಂದರೆಗೀಡಾಗಿ ಚುನಾವಣೆಯ ನಂತರ ಒಡಕನ್ನು ಅನುಭವಿಸಿದೆ. 2009ರಂತೆ, [[ಉಯೆಲಿ ಮಾರೆರ್|ಯೂಲಿ ಮಾರೆರ್]]ನಲ್ಲಿ ನಡೆದ ಚುನಾವಣೆಯಲ್ಲಿ, SVP/UDC ಮತ್ತು BDP/PBD ತಲಾ ಒಂದೊಂದು ಸೀಟನ್ನು ತಮ್ಮದಾಗಿಸಿಕೊಂಡಿವೆ.</ref>
::::[[ಸ್ವಿಟ್ಜರ್ಲೆಂಡ್ನ ಕ್ರಿಸ್ಟಿಯನ್ ಡೆಮೊಕ್ರಟಿಕ್ ಪೀಪಲ್ಸ್ ಪಕ್ಷ|ಕ್ರೈಸ್ತ ಪ್ರಜಾಪ್ರಭುತ್ವವಾದಿಗಳಿಗೆ (CVP/PDC)]] 1 ಸ್ಥಾನ.
[[ಸ್ವಿಟ್ಜರ್ಲೆಂಡ್ನ ಸಂಯುಕ್ತ ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ|ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ]]ವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.
=== ನೇರ ಪ್ರಜಾಪ್ರಭುತ್ವ ===
[[ಚಿತ್ರ:Landsgemeinde Glarus 2006.jpg|thumb|ಲೆಂಡ್ಸ್ಜೆಮಿನೈಡ್ ಎಂಬುದು ಹಳೆ ರೀತಿಯ ನೇರ ಪ್ರಜಾಪ್ರಭುತ್ವ. ಈಗಲೂ ಎರಡು ಕ್ಯಾಂಟನ್ಗಳಲ್ಲಿ ಆಚರಣೆಯಲ್ಲಿದೆ]]
ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು [[ನೇರ ಪ್ರಜಾಪ್ರಭುತ್ವ]]ದ ವ್ಯವಸ್ಥೆಯನ್ನು ನಿರೂಪಿಸಿದೆ ([[ಸಂಸದೀಯ ಪ್ರಜಾಪ್ರಭುತ್ವ]] ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ ''ಅರೆ-ನೇರ'' ಅಥವಾ [[ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವ]]ವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (''ವೊಲ್ಕ್ಸರೆಚ್ಟ್'', ''ಡ್ರಾಯಿಟ್ಸ್ ಸಿವಿಕ್ಸ್'' ), ''ಸಂವಿಧಾನಾತ್ಮಕ ಶಾಸನಹಕ್ಕು'' ಗಳನ್ನು ಚಲಾಯಿಸುವ ಮತ್ತು ''ಜನಾಭಿಪ್ರಾಯ ಸಂಗ್ರಹಣೆಯನ್ನು'' ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ.<ref name="Politics"/>
ನಾಗರೀಕರ ಗುಂಪೊಂದು ಒಕ್ಕೂಟದ ''ಜನಾಭಿಪ್ರಾಯ ಸಂಗ್ರಹಣೆ'' ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ [[ಸಾಮಾನ್ಯ ಬಹುಮತ|ಸರಳ ಬಹುಮತ]]ದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ.<ref name="Politics"/>
ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ''ಸಂವಿಧಾನಾತ್ಮಕ ಹಕ್ಕು'' ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು ಪ್ರಸ್ತಾಪಿತ [[ಸಂವಿಧಾನಿಕ ತಿದ್ದುಪಡಿ|ಸಂವಿಧಾನಾತ್ಮಕ ತಿದ್ದುಪಡಿ]]ಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ.<ref>1999ರಿಂದ,ಸಾರ್ವಜನಿಕ ಸ್ವಪ್ರೇರಣೆಯ ಮಾದರಿಯೊಂದು ಸಾಮಾನ್ಯ ಪ್ರಸ್ತಾಪದ ರೂಪದಲ್ಲಿದ್ದು ಸಂಸತ್ತಿನ ಮೇಲ್ವಿಚಾರಣೆಯಲ್ಲಿ ವಿಸ್ತೃತ ರೂಪ ಪಡೆಯುವ ಸ್ವರೂಪದಲ್ಲಿತ್ತು. ಆದರೆ ಬೇರೆ ಬೇರೆ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟು, ಈ ಮಾದರಿಯ ಸಾರ್ವಜನಿಕ ಸ್ವಪ್ರೇರಣೆಯೂ ಇನ್ನೂ ಬಳಕೆಗೆ ಬಂದಿಲ್ಲ.</ref> ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್ಗಳ ಆಂತರಿಕ ಮತಗಳೆರಡರಲ್ಲೂ [[ದುಪ್ಪಟ್ಟು ಬಹುಮತ|ಉಭಯ ಬಹುಮತ]] ಪಡೆಯುವುದು ಕಡ್ಡಾಯ.<ref>ಪ್ರಮುಖ ಮತ ಆರು ಸಾಂಪ್ರದಾಯಿಕ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಅರೆ-ಕ್ಯಾಂಟನ್]]ಗಳ ಮತಗಳು ಪ್ರತಿಯೊಂದು ಬೇರೆ ಕ್ಯಾಂಟನ್ಗಳ ಅರ್ಧದಷ್ಟು ಮತಗಳಿಗೆ ಸಮಾನವಾಗಿದ್ದು ಪರಿಣಾಮ 23 ಕಂಟೋನಲ್ಗಳಷ್ಟು ಅತ್ಯಧಿಕ ಮತಗಳು ದೊರೆತವು.</ref><ref>ಟ್ರೆಮ್ಬ್ಲೆ; ಲೆಕೋರ್ಸ್; ಎಟ್ ಆಲ್. (2004) ರಾಜಕೀಯ ಭೂಪ್ರದೇಶಗಳನ್ನು ಗುರುತಿಸಲು. ಟೊರಂಟೊ: ನೆಲ್ಸನ್.</ref><ref>ಟರ್ನರ್; ಬರ್ರಿ (2001). ಹೇಳಿಕೆಗಳ ವಾರ್ಷಿಕ ಪುಸ್ತಕ. ನ್ಯೂ ಯಾರ್ಕ್: ಮ್ಯಾಕ್ ಮಿಲನ್ ಮುದ್ರಣ ಲಿಮಿಟೆಡ್.</ref><ref>ಬ್ಯಾಂಕ್ಸ್, ಆರ್ಥರ್ (2006). ಪೊಲಿಟಿಕಲ್ ಹ್ಯಾಂಡ್ಬುಕ್ ಆಫ್ ದ ವರ್ಲ್ಡ್ 2005-2006. ವಾಷಿಂಗ್ಟನ್: Cq ಪ್ರೆಸ್.</ref>
=== ಕ್ಯಾಂಟನ್ಗಳು ===
ಸ್ವಿಸ್ ಒಕ್ಕೂಟ 26 ಕ್ಯಾಂಟನ್ಗಳನ್ನು ಹೊಂದಿದೆ:<ref name="Politics"/>
{{Switzerland Cantons Labelled Map|float=left}}
{| class="toccolours" style="float: auto; text-align:right; font-size:75%; width:40%; background:F5F5F5; " |- align=center style="background:lavender; font-weight:bold;"
! !! ಕ್ಯಾಂಟನ್ !! ರಾಜಧಾನಿ !! !! ಕ್ಯಾಂಟನ್ !! ರಾಜಧಾನಿ
|-
| align=center style="background:#f0f0f0;" | [[ಚಿತ್ರ:Wappen Aargau matt.svg|10px|border]]|| style="background:#f0f0f0;" align=left |'''[[ಆರ್ಗಾವ್]]''' || align=left | [[ಆರಾವ್|ಆರಾವ್]] || align=center style="background:#f0f0f0;" | [[ಚಿತ್ರ:Nidwald-coat of arms.svg|10px|border]]|| align=left style="background:#f0f0f0;" |*'''[[ನಿಡ್ವಾಲ್ಡೆನ್]]''' || align=left| [[ಸ್ಟಾನ್ಸ್|ಸ್ಟ್ಯಾನ್ಗಳು]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRE-coat of arms.svg|10px|border]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಆಸ್ಸರ್ಹೋಡೆನ್]]''' || align=left | [[ಹೆರಿಸಾವ್]] || align=center style="background:#f0f0f0;" | [[ಚಿತ್ರ:Obwald-coat of arms.svg|10px|border]]|| align=left style="background:#f0f0f0;" |*'''[[ಓಬ್ವಾಲ್ಡೆನ್ಡೆನ್|ಓಬ್ವಾಲ್ಡೆನ್]]''' || align=left| [[ಸಾರ್ನೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRI-coat of arms.svg|10px]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಇನ್ನರ್ಹೋಡೆನ್]]''' || align=left| [[ಅಪ್ಪೆನ್ಜೆಲ್ (ಪಟ್ಟಣ)|ಅಪ್ಪೆನ್ಜೆಲ್]] || align=center style="background:#f0f0f0;" | [[ಚಿತ್ರ:Schaffhouse-coat of arms.svg|10px|border]]|| align=left style="background:#f0f0f0;" |'''[[ಸ್ಕಾಫ್ಹಾಸೆನ್ ಕ್ಯಾಂಟನ್|ಸ್ಕಾಫ್ಹಾಸೆನ್]]''' || align=left| [[ಸ್ಕಾಫ್ಹಾಸೆನ್]]
|-
!style="background:#f0f0f0;" colspan="6"|
|-
align=center style="background:#f0f0f0;" |[[ಚಿತ್ರ:Wappen Basel-Stadt matt.svg|10px|border]] || align=left style="background:#f0f0f0;" |*'''[[ಬಸೆಲ್ -ನಗರ]]''' || align=left| [[ಬಸೆಲ್]] || align=center style="background:#f0f0f0;" | [[ಚಿತ್ರ:Schwyz-coat of arms.svg|10px]]|| align=left style="background:#f0f0f0;" | '''[[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]] ''' || align=left| [[ಸ್ಕ್ವಿಜ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:BaleCampagne-coat of arms.svg|10px|border]]|| align=left style="background:#f0f0f0;" |*'''[[ಬಸೆಲ್ -ರಾಷ್ಟ್ರ|ಗ್ರಾಮೀಣ-ಬಸೆಲ್]] ''' || align=left| [[ಲೀಸ್ಟಲ್]]|| align=center style="background:#f0f0f0;" | [[ಚಿತ್ರ:Solothurn-coat of arms.svg|10px|border]]|| align=left style="background:#f0f0f0;" |'''[[ಸೋಲೋಥರ್ನ್ ಕ್ಯಾಂಟನ್|ಸೋಲೋಥರ್ನ್]] ''' || align=left| [[ಸೋಲೋಥರ್ನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Bern COA.svg|10px|border]]|| align=left style="background:#f0f0f0;" |'''[[ಬರ್ನ್ ಕ್ಯಾಂಟನ್|ಬರ್ನ್]] ''' || align=left| [[ಬರ್ನ್|ಬರ್ನ್]] || align=center style="background:#f0f0f0;" | [[ಚಿತ್ರ:Coat of arms of canton of St. Gallen.svg|10px|border]]|| align=left style="background:#f0f0f0;" |'''[[ಸೇಂಟ್ ಗ್ಯಾಲೆನ್ ಕ್ಯಾಂಟನ್|ಸೇಂಟ್ ಗ್ಯಾಲೆನ್]]''' || align=left| [[ಸೇಂಟ್ ಗ್ಯಾಲೆನ್|ಸೇಂಟ್ ಗ್ಯಾಲೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Wappen Freiburg matt.svg|10px|border]]|| align=left style="background:#f0f0f0;" |'''[[ಫ್ರೈಬೋರ್ಗ್ ಕ್ಯಾಂಟನ್|ಫ್ರೈಬೋರ್ಗ್]] ''' || align=left| [[ಫ್ರೈಬೋರ್ಗ್]] || align=center style="background:#f0f0f0;" | [[ಚಿತ್ರ:Thurgovie-coat of arms.svg|10px|border]]|| align=left style="background:#f0f0f0;" |'''[[ಥುರ್ಗೌ]]''' || align=left| [[ಫ್ರಾನ್ಫೆಲ್ಡ್]]
|-
!style="background:#f0f0f0;" colspan="6"|
|-
| align=center style="background:#f0f0f0;" |[[ಚಿತ್ರ:Wappen Genf matt.svg|10px|border]] || align=left style="background:#f0f0f0;" |'''[[ಜಿನೀವಾ ಕ್ಯಾಂಟನ್|ಜಿನೀವಾ]]''' || align=left| [[ಜಿನಿವಾ|ಜಿನೀವಾ]] || align=center style="background:#f0f0f0;" |[[ಚಿತ್ರ:Tessin-coat of arms.svg|10px|border]] || align=left style="background:#f0f0f0;" |'''[[ಟಿಕಿನೊ]]''' || align=left| [[ಬೆಲ್ಲಿನ್ಜೋನಾ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Glaris-coat of arms.svg|10px|border]]|| align=left style="background:#f0f0f0;" |'''[[ಗ್ಲಾರಸ್ ಕ್ಯಾಂಟನ್|ಗ್ಲೇರಸ್]] ''' || align=left| [[ಗ್ಲಾರಸ್|ಗ್ಲೇರಸ್]] || align=center style="background:#f0f0f0;" | [[ಚಿತ್ರ:Uri-coat of arms.svg|10px|border]]|| align=left style="background:#f0f0f0;" |'''[[ಯೂರಿ ಕ್ಯಾಂಟನ್|ಯೂರಿ]]''' || align=left| [[ಆಲ್ಟ್ಡಾರ್ಫ್, ಸ್ವಿಟ್ಜರ್ಲೆಂಡ್|ಆಲ್ಟ್ಡಾರ್ಫ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Graubünden COA.svg|10px|border]]|| align=left style="background:#f0f0f0;" |'''[[ಗ್ರಾವುಬುಂಡೆನ್]]''' || align=left| [[ಚುರ್|ಛುರ್]] || align=center style="background:#f0f0f0;" | [[ಚಿತ್ರ:Valais-coat of arms.svg|10px|border]]|| align=left style="background:#f0f0f0;" |'''[[ವಲಾಯಿಸ್]]''' || align=left| [[ಸಿಯಾನ್, ಸ್ವಿಟ್ಜರ್ಲೆಂಡ್|ಸಿಯಾನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Jura-coat of arms.svg|10px|border]]|| align=left style="background:#f0f0f0;" |'''[[ಜೂರಾ ಕ್ಯಾಂಟನ್|ಜ್ಯೂರಾ]]''' || align=left| [[ಡೆಲೆಮಾಂಟ್]] || align=center style="background:#f0f0f0;" | [[ಚಿತ್ರ:Wappen Waadt matt.svg|10px|border]]|| align=left style="background:#f0f0f0;" |'''[[ವಾಡ್|ವಾಡ್]]''' || align=left| [[ಲಾಸನ್ನೆ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Lucerne-coat of arms.svg|10px|border]]|| align=left style="background:#f0f0f0;" |'''[[ಲ್ಯೂಸರ್ನ್ ಕ್ಯಾಂಟನ್|ಲ್ಯೂಸರ್ನೆ]]''' || align=left| [[ಲ್ಯೂಸರ್ನ್|ಲ್ಯೂಸರ್ನೆ]] || align=center style="background:#f0f0f0;" | [[ಚಿತ್ರ:Zug-coat of arms.svg|10px|border]]|| align=left style="background:#f0f0f0;" |'''[[ಝಗ್ ಕ್ಯಾಂಟನ್|ಝುಗ್]]''' || align=left| [[ಝಗ್|ಝುಗ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Neuchatel-coat of arms.svg|10px|border]]|| align=left style="background:#f0f0f0;" |'''[[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]''' || align=left| [[ನ್ಯೂಚಾಟೆಲ್]] || align=center style="background:#f0f0f0;" | [[ಚಿತ್ರ:Wappen Zürich matt.svg|10px|border]]|| align=left style="background:#f0f0f0;" |'''[[ಜ್ಯೂರಿಚ್ ಕ್ಯಾಂಟನ್|ಜ್ಯೂರಿಚ್]] ''' || align=left| [[ಜ್ಯೂರಿಚ್]]
|}
<nowiki>*</nowiki><small> [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಆಡಳಿತ ಮಂಡಳಿ]]ಯಲ್ಲಿ ಅರೆ ಕ್ಯಾಂಟನ್ಗಳನ್ನು ಓರ್ವ ಶಾಸಕ (ಇಬ್ಬರ ಬದಲಿಗೆ) ಮಾತ್ರವೇ ಪ್ರತಿನಿಧಿಸುತ್ತಾರೆ ([[ಸ್ವಿಟ್ಜರ್ಲೆಂಡ್ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಸಾಂಪ್ರದಾಯಿಕ]] [[ಅರೆ ಕ್ಯಾಂಟನ್|ಅರೆ-ಕ್ಯಾಂಟನ್]]ಗಳನ್ನು ನೋಡಿ).</small>
ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್ಜೆಲ್ ಇನ್ನರ್ಹೋಡೆನ್) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್ -ಸ್ಟಾಡ್ಟ್) 7,105 km²ವರೆಗೆ (ಗ್ರಾವುಬುಂಡೆನ್) ಭಿನ್ನಭಿನ್ನವಾಗಿವೆ. ಕ್ಯಾಂಟನ್ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್ನೊಳಗೇ ಎರಡು [[ಪರಾಧೀನ ಪ್ರದೇಶ]]ಗಳಿವೆ, ಅವುಗಳಲ್ಲಿ : [[ಬುಸಿಂಗೆನ್]] ಜರ್ಮನಿಗೆ ಸೇರಿದ್ದರೆ, [[ಇಟಲಿಯ ಚಾಂಪಿಯನ್|ಕ್ಯಾಂಪಿಯೋನೆ ಡಿ'ಇಟಾಲಿಯಾ]] ಇಟಲಿಗೆ ಸೇರಿದೆ.
[[ಆಸ್ಟ್ರೇಲಿಯಾ ರಾಜ್ಯಗಳು|ಆಸ್ಟ್ರಿಯಾದ ರಾಜ್ಯ]]ವಾಗಿದ್ದ [[ವೋರಾರ್ಲ್ಬರ್ಗ್]]ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು. ಆದರೂ, ಈ ವಿಲೀನವನ್ನು [[ಆಸ್ಟ್ರೇಲಿಯಾದ ಪ್ರಥಮ ರಿಪಬ್ಲಿಕ್|ಆಸ್ಟ್ರಿಯಾ ಸರ್ಕಾರ]], [[ವಿಶ್ವ ಸಮರ Iರ ಮಿತ್ರರಾಷ್ಟ್ರಗಳು|ಮಿತ್ರದೇಶಗಳು]], [[ಸ್ವಿಟ್ಜರ್ಲೆಂಡ್ನ ಉದಾರೀಕರಣ ಮತ್ತು ತೀವ್ರಗಾಮಿ ಸಿದ್ಧಾಂತಗಳು|ಸ್ವಿಸ್ ಉದಾರವಾದಿ]]ಗಳು, ಸ್ವಿಸ್-ಇಟಾಲಿಯನ್ರು ([[ಇಟಾಲಿಯನ್ ಸ್ವಿಟ್ಜರ್ಲೆಂಡ್|ಸ್ವಿಟ್ಜರ್ಲೆಂಡ್ನ ಇಟಾಲಿಯನ್ ಭಾಗ]]ದಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮತ್ತು [[ರೊಮ್ಯಾಂಡಿ|ರೋಮಂಡ್ಗಳು]] (ಸ್ವಿಟ್ಜರ್ಲೆಂಡ್ನ ಫ್ರೆಂಚ್-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು.<ref>{{Cite web |url=http://www.c2d.ch/?entit=10&vote=101&lang= |title=unige.ch - ವಿಶ್ವದ ನೇರ ಪ್ರಜಾಪ್ರಭುತ್ವ |access-date=24 ಆಗಸ್ಟ್ 2021 |archive-date=5 ಜನವರಿ 2009 |archive-url=https://web.archive.org/web/20090105105300/http://www.c2d.ch/?entit=10&vote=101&lang= |url-status=dead }}</ref>
=== ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ===
ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ [[ಹಳೆಯ ಸ್ವಿಸ್ ಒಕ್ಕೂಟದ ಬೆಳವಣಿಗೆ|ವಿಸ್ತರಣೆ]]ಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ.<ref name="Neutrality">[http://www.swissworld.org/en/politics/foreign_policy/neutrality_and_isolationism/ ಅಲಿಪ್ತ ನೀತಿ ಮತ್ತು ಪ್ರತ್ಯೇಕತಾನೀತಿ] {{Webarchive|url=https://web.archive.org/web/20090620111347/http://www.swissworld.org/en/politics/foreign_policy/neutrality_and_isolationism/ |date=20 ಜೂನ್ 2009 }} ಯನ್ನು swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ,<ref name="Neutrality"/> ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ.<ref name="Neutrality"/> ಸ್ವಿಟ್ಜರ್ಲೆಂಡ್ [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು [[1990ರ ದಶಕ|1990ರ ದಶಕದ ಪೂರ್ವ ಭಾಗ]]ದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.<ref name="Neutrality"/>
ಅಸಾಧಾರಣ ಸಂಖ್ಯೆಯ [[ಅಂತರರಾಷ್ಟ್ರೀಯ ಸಂಸ್ಥೆಗಳು]], ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ಸ್ಥಾಪಿಸಿವೆ. 1863ರಲ್ಲಿ [[ರೆಡ್ಕ್ರಾಸ್|ರೆಡ್ ಕ್ರಾಸ್]] ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. [[ಜಿನೀವಾ]]ನಲ್ಲಿ [[ಐರೋಪ್ಯ ಪ್ರಸರಣಾ ಒಕ್ಕೂಟ]]ವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್ [[ಲೀಗ್ ಆಫ್ ನೇಷನ್ಸ್]]ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ ([[WHO]]), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ([[ITU]]) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ.<ref name="Neutrality"/>
ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು [[ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ|ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ]]ದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ [[ಲಾಸನ್ನೆ]]ಯಲ್ಲಿರುವ [[ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ]], ಜ್ಯೂರಿಚ್ನಲ್ಲಿರುವ [[FIFA]] (ಅಂತರರಾಷ್ಟ್ರೀಯ ಸಾಂಘಿಕ ಫುಟ್ಬಾಲ್ ಒಕ್ಕೂಟ), ಮತ್ತು [[UEFA]] (ಐರೋಪ್ಯ ಫುಟ್ಬಾಲ್ ಸಂಘಗಳ ಒಕ್ಕೂಟ).
[[ವಿಶ್ವ ಆರ್ಥಿಕ ಪ್ರತಿಷ್ಠಾನ|ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನ]]ವು [[ಜಿನೀವಾ]]ದಲ್ಲಿ ಕೇಂದ್ರವನ್ನು ಹೊಂದಿದೆ. [[ದಾವೋಸ್|ಡಾವೋಸ್]]ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ.
=== ಸ್ವಿಸ್ ಶಸ್ತ್ರ ಸನ್ನದ್ಧ ಸೇನಾಪಡೆ ===
[[ಚಿತ್ರ:F-18 steigt.jpg|thumb|left|ಸ್ವಿಟ್ಜರ್ಲೆಂಡ್ನಲ್ಲಿ F/A-18 ಹಾರ್ನೆಟ್ ವಿಮಾನ. ರಾಷ್ಟ್ರದಲ್ಲಿರುವ ಪರ್ವತಗಳೊಂದಿಗೆ ವಿಮಾನ ಚಾಲಕರು ವ್ಯವಹರಿಸಬೇಕು.]]
ಪದಾತಿ ದಳ ಮತ್ತು [[ಸ್ವಿಸ್ ವಾಯುದಳ|ವಾಯುದಳ]]ಗಳೂ ಸೇರಿದಂತೆ [[ಸ್ವಿಸ್ ಸೇನಾದಳಗಳು|ಸ್ವಿಸ್ ಸೇನಾ ಪಡೆ]]ಗಳು ಪ್ರಮುಖವಾಗಿ [[ಸ್ವಿಟ್ಜರ್ಲೆಂಡ್ನ ದಾಖಲಾತಿ|ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ]]. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್ [[ಭೂಪ್ರದೇಶದಿಂದ ಆವೃತವಾದ|ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ]] ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. [[ವೆಟಿಕನ್|ವ್ಯಾಟಿಕನ್ ಸಿಟಿ]]ಯ [[ಸ್ವಿಸ್ ರಕ್ಷಣಾ ಸಿಬ್ಬಂದಿ|ಸ್ವಿಸ್ ಪಹರೆದಾರಿಕೆ]] ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್ ನಾಗರಿಕರಿಗೆ ನಿಷಿದ್ಧವಾಗಿದೆ.
ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ.<ref>[http://www.schutz-vor-waffengewalt.ch/ ಈ ಪದ್ಧತಿಗಳನ್ನು ಸಾರ್ವಜನಿಕ ಸ್ವಪ್ರೇರಣೆಯಿಂದ ತ್ಯಜಿಸಲು] 4 ಸೆಪ್ಟೆಂಬರ್ 2007ರ, ಮತ್ತು ಇದಕ್ಕೆ ಪೂರಕವಾಗಿ [[ಸ್ವಿಟ್ಜರ್ಲೆಂಡ್ನ ಸೇನಾರಹಿತ ಸಂಸ್ಥಾನ ಸಮೂಹ|GSoA]], [[ಸ್ವಿಟ್ಜರ್ಲೆಂಡ್ನ ಹಸಿರು ಪಕ್ಷ|ಸ್ವಿಟ್ಜರ್ಲೆಂಡ್ನ ಗ್ರೀನ್ ಪಾರ್ಟಿ]] ಮತ್ತು [[ಸ್ವಿಟ್ಜರ್ಲೆಂಡ್ನ ಸಮಾಜವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ]] [http://www.schutz-vor-waffengewalt.ch/organisationen.html ಇಲ್ಲಿ] {{Webarchive|url=https://web.archive.org/web/20110430182555/http://www.schutz-vor-waffengewalt.ch/organisationen.html |date=30 ಏಪ್ರಿಲ್ 2011 }} ಪಟ್ಟಿ ಮಾಡಿರುವಂತೆ ಬೇರೆ ಸಂಸ್ಥೆಗಳು ಸಹಕರಿಸಿದವು.</ref> [[ದಾಖಲಾತಿ|ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ]] ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ.<ref>{{cite web |url=http://www.nzz.ch/nachrichten/schweiz/zwei_drittel_der_rekruten_diensttauglich_1.687233.html |title=Zwei Drittel der Rekruten diensttauglich (Schweiz, NZZ Online) |format= |work= |accessdate=23 February 2009}}</ref> ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. "ಸೇನೆ XXI" ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, "ಸೇನೆ 95" ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು.<ref>[http://www.vbs.admin.ch/internet/vbs/de/home/documentation/armeezahlen/eff.html ಅರ್ಮಿಜಹೆಲ್ನ್ www.vbs.admin.ch] {{Webarchive|url=https://web.archive.org/web/20090909112719/http://www.vbs.admin.ch/internet/vbs/de/home/documentation/armeezahlen/eff.html |date=9 ಸೆಪ್ಟೆಂಬರ್ 2009 }} (ಜರ್ಮನ್)</ref>
[[ಚಿತ್ರ:SKdt-Fahrzeug - Schweizer Armee - Steel Parade 2006.jpg|thumb|ಮಿಲಿಟರಿ ಪೆರೇಡ್ನಲ್ಲಿ MOWAG ಈಗಲ್ ಶಸ್ತ್ರಸಜ್ಜಿತ ವಾಹನಗಳು]]
ಸ್ವಿಟ್ಜರ್ಲೆಂಡ್ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ [[ಪ್ರಾಂಕೊ-ಪ್ರಷ್ಯನ್ ಯುದ್ಧ|ಫ್ರಾಂಕೋ-ಪ್ರಷ್ಯನ್ ಯುದ್ಧ]]ದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್ 1914ರಲ್ಲಿ ಹಠಾತ್ ಘೋಷಣೆಯಾದ [[ಮೊದಲ ವಿಶ್ವ ಸಮರ|ಪ್ರಥಮ ವಿಶ್ವ ಸಮರ]]ಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ [[ಹೆನ್ರಿ ಗುಸನ್|ಹೆನ್ರಿ ಗ್ಯುಸೆನ್]] ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು.
ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು [[ಓನಿಕ್ಸ್ (ಪ್ರತಿಬಂಧಕ ವ್ಯವಸ್ಥೆ)|ಓನಿಕ್ಸ್]] ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ.
[[ಶೀತಲ ಸಮರ]]ದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು ([[ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ ಸಮೂಹ|ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ಗಾಗಿ ಗುಂಪನ್ನು ನೋಡಿ]]). 1989ರ ನವೆಂಬರ್ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು.<ref>''ಲ್'ಎವಲ್ಯೂಷನ್ ದೆ ಲಾ ಪೊಲಿಟಿಕೆ ದೆ ಸೆಕ್ಯೂರಿಟೈ ದೆ ಲಾ ಸ್ಯುಸ್ಸೆ'' ("ಎವಲ್ಯೂಷನ್ ಆಫ್ ಸ್ವಿಸ್ ಸೆಕ್ಯೂರಿಟಿ ಪಾಲಿಸೀಸ್") ಮ್ಯಾನ್ಫ್ರೆಡ್ ರಾಷ್ [http://www.nato.int/docu/revue/1993/9306-05.htm http://www.nato.int/docu/revue/1993/9306-05.htm]</ref> ಹಿಂದೆಯೇ ಉದ್ದೇಶಿಸಿದ್ದ ಆದರೆ [[9/11 ದಾಳಿಗಳು|9/11 ದಾಳಿ]]ಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು.
== ಭೂಗೋಳ ==
[[ಚಿತ್ರ:Satellite image of Switzerland in September 2002.jpg|thumb|250px|ಸ್ವಿಟ್ಜರ್ಲೆಂಡ್ನ ಉಪಗ್ರಹ ಚಿತ್ರ]]
[[ಆಲ್ಫ್ಸ್]] ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್, ಕೇವಲ 41,285 [[ಚದರ ಕಿಲೋಮೀಟರ್]]ಗಳ (15,940 [[ಚದರ ಮೈಲಿ|ಚ ಮೈ]]) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ.<ref name="Geo">[http://www.swissworld.org/en/geography/swiss_geography/contrasts/ ಪ್ರಾದೇಶಿಕ ಭೂಗೋಳ] {{Webarchive|url=https://web.archive.org/web/20150301012055/http://www.swissworld.org/en/geography/swiss_geography/contrasts/ |date=1 ಮಾರ್ಚ್ 2015 }} ವನ್ನು swissworld.org, 2009-06-23ರಂದು ಪಡೆಯಲಾಯಿತು.</ref> ಸರಾಸರಿ [[ಜನ ಸಾಂದ್ರತೆ|ಜನಸಾಂದ್ರತೆ]] ಪ್ರತಿ ಚದರ ಕಿಲೋಮೀಟರ್(622/ಚ ಮೈ)ಗೆ 240 ಮಂದಿಯ ಹಾಗೆ ಸುಮಾರು 7.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="Geo"/><ref name="Landscape">{{cite web|url=http://www.eda.admin.ch/eda/en/home/reps/ocea/vaus/infoch/chgeog.html|title=Landscape and Living Space |date=2007-07-31|work=Federal Department of Foreign Affairs|publisher=Federal Administration admin.ch|accessdate=2009-06-25}}</ref><ref name="maps">ಸ್ವಿಟ್ಜರ್ಲೆಂಡ್ನ ವಿಸ್ತರಿಸಬಲ್ಲ ಸ್ವಯಂಚಲಿ ಭೂಪಟವು [http://www.swissinfo-geo.org/ swissinfo-geo.org] ಅಥವಾ [http://www.swissgeo.ch/ swissgeo.ch] ನಲ್ಲಿ ಲಭ್ಯವಿದೆ; ವಿಸ್ತರಿಸಬಲ್ಲ ಸ್ವಯಂಚಲಿ ಉಪಗ್ರಹ ಚಿತ್ರವು [http://map.search.ch/ map.search.ch] ನಲ್ಲಿ ಲಭ್ಯವಿದೆ.</ref> ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು.<ref name="Geo"/>
{{Multiple image
| align = left
| direction = vertical
| width = 180
| image1 = Hauteroute.jpg
| caption1 =
| image2 = Val Trupchun.jpg
| caption2 =
| image3 = Central Switzerland.jpg
| caption3 = Contrasted landscapes between the 4,000 metres of the high Alps ([[Matterhorn]] on the left), the [[Swiss National Park|National Park]] and the plateau at [[Lake Lucerne]]
}}
ಸ್ವಿಟ್ಜರ್ಲೆಂಡ್ ಮೂರು ವಿಧದ ಮೂಲಭೂತ <span class="goog-gtc-fnr-highlight">ಭೂಲಕ್ಷಣ</span>ಗಳನ್ನು ಹೊಂದಿದೆ: ದಕ್ಷಿಣದಲ್ಲಿ [[ಸ್ವಿಸ್ ಆಲ್ಫ್ಸ್]], [[ಸ್ವಿಸ್ ಪ್ರಸ್ಥಭೂಮಿ]] ಅಥವಾ "ಮಧ್ಯನಾಡು", ಮತ್ತು ಉತ್ತರದಲ್ಲಿ [[ಜೂರಾ ಪರ್ವತಗಳು|ಜ್ಯೂರಾ ಪರ್ವತಗಳು]].<ref name="Geo"/> ಆಲ್ಫ್ಸ್ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್(15,203 [[30.48 cm|ಅಡಿ]])ಗಳ <ref name="Geo"/> ಎತ್ತರವಿರುವ [[ಡುಪೋರ್ಸ್ಪಿಟ್ಸ್]] ಅತಿ ಎತ್ತರದ್ದಾಗಿದ್ದು, [[ಹಿಮನದಿ]] ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ [[ರೈನ್|ರೈನ್]], [[ರೋನ್ ನದಿ|ರೋನ್]], [[ಇನ್ ನದಿ|ಇನ್]], [[ಆರೆ]] ಮತ್ತು [[ಟಿಕಿನೊ ನದಿ|ಟಿಕಿನೊ]] ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ [[ಜಿನೀವಾ ಸರೋವರ]] (ಲಾಕ್ ಲೆಮನ್), [[ಜ್ಯೂರಿಚ್ ಸರೋವರ]], [[ನ್ಯೂಚಾಟೆಲ್ ಸರೋವರ]], ಮತ್ತು [[ಸರೋವರ ಕಾನ್ಸ್ಟಾನ್ಸ್|ಕಾನ್ಸ್ಟಾನ್ಸ್]]ಗಳಿಗೆ ಸೇರುತ್ತವೆ.<ref name="Geo"/>
{{Multiple image
| align = right
| direction = vertical
| width = 180
| image1 = Aletschhorn from Konkordiaplatz.jpg
| caption1 =
| image2 = Barme.jpg
| caption2 =
| image3 = Lago di Lugano3.jpg
| caption3 = Contrasted climates between the valleys of the [[Aletsch Glacier]] (most glaciated area in western Eurasia<ref>[http://whc.unesco.org/en/list/1037/ Swiss Alps Jungfrau-Aletsch] unesco.org</ref>), the Alpine foothills of [[Champéry]] and the southern canton of Ticino ([[Lake Lugano]])
}}
ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ [[ವಲಾಯಿಸ್]]ನಲ್ಲಿರುವ [[ಮ್ಯಾಟ್ಟರ್ಹಾರ್ನ್]] (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ [[ಪೈನ್ನೈನ್ ಆಲ್ಫ್ಸ್|ಪೆನ್ನೈನ್ ಆಲ್ಫ್ಸ್]]. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ [[ಡುಪೋರ್ಸ್ಪಿಟ್ಸ್]] (4,634 ಮೀ), [[ಡೊಮ್ (ಮಿಷಬೆಲ್)|ಡಾಮ್]] (4,545 ಮೀ) ಮತ್ತು [[ವೇಯಿಸ್ಹಾರ್ನ್]] (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ [[ಲಾಟರ್ಬ್ರುನೆನ್|ಲಾಟರ್ಬ್ರುನೆನ್]] ಕಣಿವೆಯ ಮೇಲಿರುವ [[ಬರ್ನೀಸ್ ಆಲ್ಫ್ಸ್|ಬರ್ನ್ ಪ್ರಾಂತ್ಯ ಆಲ್ಫ್ಸ್]] ಭಾಗವು 72 ಜಲಪಾತಗಳನ್ನು ಹೊಂದಿದ್ದು [[ಜುಂಗ್ಫ್ರಾವ್]] (4,158 ಮೀ) ಮತ್ತು [[ಐಗರ್]], ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ [[ಗ್ರಾವುಬುಂಡೆನ್]] ಕ್ಯಾಂಟನ್ನ [[St. ಮೊರಿಟ್ಜ್|St. ಮೋರಿಟ್ಜ್]] ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ [[ಎಂಗಡಿನ್|ಎಂಗಾಡಿನ್]] ಕಣಿವೆಯಿದೆ; ನೆರೆಹೊರೆಯಲ್ಲಿರುವ [[ಬರ್ನಿನಾ ಆಲ್ಫ್ಸ್]]ನ ಅತ್ಯುನ್ನತ ಶೃಂಗವೆಂದರೆ [[ಪಿಜ್ ಬರ್ನಿನಾ]] (4,049 ಮೀ).<ref name="geography">{{cite book | last = Herbermann | first = Charles George | coauthors = | title = The Catholic Encyclopedia | publisher = Encyclopedia Press |year=1913 | location = | pages = 358 | url = | doi = | id = | isbn = }}</ref>
ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ.<ref name="geography"/> ಸ್ವಿಟ್ಜರ್ಲೆಂಡ್ನ ಪಶ್ಚಿಮದಲ್ಲಿರುವ [[ಸರೋವರ ಜಿನೀವಾ|ಜಿನೀವಾ ಸರೋವರ]](ಫ್ರೆಂಚ್ನಲ್ಲಿ ಲಾಕ್ ಲೆಮನ್ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. [[ರೋನ್ ನದಿ]]ಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ.
ಸ್ವಿಸ್ [[ಹವಾಗುಣ]]ವು ಸಾಧಾರಣವಾಗಿ [[ಸಮಶೀತೋಷ್ಣ ಹವಾಗುಣ|ಸಮಶೀತೋಷ್ಣತೆ]]ಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್ನ ದಕ್ಷಿಣಾಗ್ರ ತುದಿಯಲ್ಲಿ [[ಮೆಡಿಟರೇನಿಯನ್ ಹವಾಗುಣ]]ಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶ<ref name="Climate">[118] ^ [http://www.about.ch/geography/climate/index.html ಸ್ವಿಟ್ಜರ್ಲೆಂಡ್ನ ಹವಾಗುಣ] about.ch, 2009-06-23ರಂದು ಪಡೆಯಲಾಯಿತು.</ref> ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ. ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು [[ಹಿಮವರ್ಷ]]ಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ. ಇಟಲಿಯ ಕಡೆಯಿಂದ ಆಲ್ಫ್ಸ್ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್ ಬೀಸು ಗಾಳಿಯಿಂದ ಕೂಡಿರುವ [[ತೆಂಕಣ ಬಿಸಿಗಾಳಿ|ಫಾನ್]]<ref name="Climate"/> ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. [[ವಲಾಯಿಸ್|ವಲಾಯಿಸ್]]<ref name="Climate"/> ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ [[ಕೇಸರಿ]] ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್ ಸಹಾ ಒಣ ಹವಾಗುಣ<ref name="Climate"/> ವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು [[ಟಿಕಿನೊ]] ಕ್ಯಾಂಟನ್ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ.<ref name="Climate"/> ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ.
ಸ್ವಿಟ್ಜರ್ಲೆಂಡ್ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗ{{convert|1000|ft|m|abbr=on}}ಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ.
== ವಾಣಿಜ್ಯ ==
ಸ್ವಿಟ್ಜರ್ಲೆಂಡ್ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ [[ಬಂಡವಾಳಶಾಹಿ]] ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ.
ಈ ರಾಷ್ಟ್ರವು [[ಐರ್ಲೆಂಡ್ ಗಣರಾಜ್ಯ|ಐರ್ಲೆಂಡ್]]ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು [[ಆರ್ಥಿಕ ಸ್ವಾತಂತ್ರ್ಯದ ಪಟ್ಟಿ(ಪರಿವಿಡಿ)|ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)]]ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ [[ಸಮಗ್ರ ದೇಶೀಯ ಉತ್ಪನ್ನ|GDP]]ಯನ್ನು ಹೊಂದಿದ್ದು, ಲಕ್ಸೆಂಬರ್ಗ್, ನಾರ್ವೆ, ಕತಾರ್, ಐಸ್ಲೆಂಡ್ ಮತ್ತು ಐರ್ಲೆಂಡ್ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ.
[[ಚಿತ್ರ:Zurich-panorama2.jpg|thumb|left|ಗ್ರೇಟರ್ ಜ್ಯೂರಿಚ್ ಪ್ರದೇಶ, 1.5 ದಶಲಕ್ಷ ಉದ್ಯೋಗಿಗಳನ್ನು ಒಳಗೊಂಡಿದ್ದು 150,000 ಕಂಪನಿಗಳಿವೆ, ಹಾಗೂ ಕೆಲವು ಜೀವನ ಮಟ್ಟದ ಸಮೀಕ್ಷೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದೆ. [126]]]
[[ಚಿತ್ರ:Engadine.jpg|thumb|left|ಎಂಗಾಡಿನ್ ಕಣಿವೆಯಂತಹ ಕಡಿಮೆ ಕೈಗಾರೀಕೃತ ಆಲ್ಪೈನ್ ಶ್ರೇಣಿಗಳಲ್ಲಿ, ಪ್ರವಾಸೋದ್ಯಮ ಒಂದು ಮುಖ್ಯ ಆದಾಯದ ಮೂಲವಾಗಿದೆ]]
[[ಖರೀದಿ ಸಾಮರ್ಥ್ಯದ ಹೋಲಿಕೆ]]ಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ.<ref>[https://www.cia.gov/library/publications/the-ವಿಶ್ವ -factbook/rankorder/2004rank.html CIA World Factbook]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ವಿಶ್ವ ಆರ್ಥಿಕ ಸಂಘಟನೆಯ ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ.<ref>[http://www.weforum.org/en/initiatives/gcp/Global%20Competitiveness%20Report/index.htm ವಿಶ್ವ ಆರ್ಥಿಕ ಪ್ರತಿಷ್ಠಾನ- ಜಾಗತಿಕ ಸ್ಪರ್ಧಾತ್ಮಕ ವರದಿ]</ref> [[20ನೇ ಶತಮಾನ]]ದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್ ಗಮನಾರ್ಹ ವ್ಯತ್ಯಾಸ<ref name="westeuro">{{cite book | last = Taylor & Francis Group | first = | coauthors = | title = Western Europe | publisher = Routledge |year=2002 | location = | pages = 645–646 | url = | doi = | id = | isbn = 1857431529 }}</ref> ದೊಂದಿಗೆ ಯೂರೋಪ್ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 [[CHF]] ಎಂದು ಅಂದಾಜಿಸಲಾಗಿತ್ತು, ಇದು [[ಖರೀದಿ ಸಾಮರ್ಥ್ಯದ ಹೋಲಿಕೆ|ಖರೀದಿ ಸಾಮರ್ಥ್ಯ ಹೋಲಿಕೆ]]ಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, [[ಕ್ಯಾಲಿಫೋರ್ನಿಯಾ]]ದಂತಹಾ ಶ್ರೀಮಂತ [[U.S. ರಾಜ್ಯ|ಅಮೇರಿಕನ್ ಸಂಸ್ಥಾನಗಳಿಗೆ]] ಸಮಾನವಾಗುತ್ತದೆ.<ref>[http://en.wikipedia.org/wiki/Median_household_income#International_statistics ಕುಟುಂಬ ಆದಾಯ ]</ref>
[[ಚಿತ್ರ:Omega Speedmaster Rueckseite-2.jpg|thumb|upright|ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸ್ವಿಟ್ಜರ್ಲೆಂಡ್ ವಿಶ್ವದ ಅರ್ಧದಷ್ಟು ಕೈಗಡಿಯಾರಗಳ ಉತ್ಪಾದನೆಗೆ ಕಾರಣವಾಗಿದೆ. [132] (ಓಮೇಗಾ ''ಸ್ಪೀಡ್ಮಾಸ್ಟರ್''ಅನ್ನು, NASAದವರು ಅಪೊಲೊ ಕಾರ್ಯಾಚರಣೆಗಳಿಗೆ ಆಯ್ಕೆ ಮಾಡಿದರು)]]
ಸ್ವಿಟ್ಜರ್ಲೆಂಡ್ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ [[ಗ್ಲೆನ್ಕೋರ್]], [[ನೆಸ್ಲೆ]], [[ನೊವಾರ್ಟಿಸ್|ನೊವಾರ್ಟಿಸ್]], [[ಹಾಫ್ಮನ್-ಲಾ ರೋಕೆ]], [[ABB ಏಷಿಯಾ ಬ್ರೌನ್ ಬೊವೆರಿ|ABB]] ಮತ್ತು [[ಅಡೆಕ್ಕೋ]]ಗಳು.<ref>{{cite news|url=http://www.swissinfo.ch/eng/business/detail/Six_Swiss_companies_make_European_Top_100.html?siteSect=161&sid=7174196&cKey=1161172317000|title=Six Swiss companies make European Top 100|date=18 October 2008|publisher=swissinfo.ch|accessdate=22 July 2008}}</ref> ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ [[UBS AG]], [[ಜ್ಯೂರಿಚ್ ವಾಣಿಜ್ಯ ಸೇವೆಗಳು]], [[ಕ್ರೆಡಿಟ್ ಸ್ಯೂಸ್ಸೆ]], [[ಸ್ವಿಸ್ ರೇ]], ಮತ್ತು [[ಸ್ವಾಚ್ ಸಮೂಹ]]. ಸ್ವಿಟ್ಜರ್ಲೆಂಡ್ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ.<ref name="westeuro"/>
[[ರಾಸಾಯನಿಕ ಕೈಗಾರಿಕೆ|ರಾಸಾಯನಿಕ]], [[ಔಷಧೀಯ ಕೈಗಾರಿಕೆ|ಆರೋಗ್ಯ ಮತ್ತು ಔಷಧೀಯ]], [[ಅಳತೆಯ ಉಪಕರಣಗಳು]], [[ಸಂಗೀತ ವಾದ್ಯ|ಸಂಗೀತ ಉಪಕರಣಗಳು]], [[ಭೂ ವ್ಯವಹಾರ|ಸ್ಥಿರಾಸ್ತಿ]], [[ಬ್ಯಾಂಕಿಂಗ್]] ಮತ್ತು [[ವಿಮೆ]], [[ಪ್ರವಾಸೋದ್ಯಮ]], ಮತ್ತು [[ಅಂತರರಾಷ್ಟ್ರೀಯ ಸಂಸ್ಥೆ|ಅಂತರರಾಷ್ಟ್ರೀಯ ಸಂಸ್ಥೆಗಳು]] ಸ್ವಿಟ್ಜರ್ಲೆಂಡ್ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು).<ref name="yearbook2008"/> ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ.<ref name="yearbook2008">ಸ್ವಿಸ್ ಅಂಕಿಅಂಶಗಳ ವಾರ್ಷಿಕಪುಸ್ತಕ 2008 [[ಸ್ವಿಸ್ ಒಕ್ಕೂಟ ಸಂಯುಕ್ತ ಅಂಕಿಅಂಶಗಳ ಕಛೇರಿ|ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ]]</ref>
ಸ್ವಿಟ್ಜರ್ಲೆಂಡ್ನಲ್ಲಿ ಸುಮಾರು 3.8 ಮಿಲಿಯನ್ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ [[ಉದ್ಯೋಗ ಮಾರುಕಟ್ಟೆ|ಔದ್ಯೋಗಿಕ ಮಾರುಕಟ್ಟೆ]]ಯನ್ನು ಹೊಂದಿರುವುದರಿಂದ ಇಲ್ಲಿನ [[ನಿರುದ್ಯೋಗ]] ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. [[ನಿರುದ್ಯೋಗ]]ದ ಪ್ರಮಾಣವು ಜೂನ್ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು 2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು.<ref name="yearbook2008"/> [[ವಲಸೆ ಜನರ ಆಧಾರದ ಮೇಲೆ ದೇಶಗಳ ಪಟ್ಟಿ|ವಿದೇಶಿ ನಾಗರಿಕರ ಜನಸಂಖ್ಯೆ]]ಯು 2004<ref name="yearbook2008"/> ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. [[GDPಯ (PPP) ಪ್ರತಿ ಗಂಟೆಯ ಕೆಲಸ ಮಾಡಿದ ಆಧಾರದ ಮೇಲೆ ದೇಶಗಳ ಪಟ್ಟಿ|ಕಾರ್ಯನಿರತ ಪ್ರತಿ ಗಂಟೆಯ GDPಯು]] ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 [[ಅಂತರರಾಷ್ಟ್ರೀಯ ಡಾಲರ್|ಅಂತರರಾಷ್ಟ್ರೀಯ ಡಾಲರ್]]ಗಳಷ್ಟಿತ್ತು.
ಸ್ವಿಟ್ಜರ್ಲೆಂಡ್ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; [[GDPಯ ತೆರಿಗೆ ಆದಾಯದ ಶೇಕಡಾವಾರು ದೇಶಗಳ ಪಟ್ಟಿ|ಒಟ್ಟಾರೆ ತೆರಿಗೆ]]ಯ ಪ್ರಮಾಣವು [[ಮುಂದುವರಿದ ರಾಷ್ಟ್ರ|ಅಭಿವೃದ್ಧಿ ಹೊಂದಿದ ದೇಶ]]ಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; [[ಸರಾಗ ಉದ್ದಿಮೆ ಸ್ಥಾಪನೆ ಪಟ್ಟಿ(ಪರಿವಿಡಿ)|ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿ]]ಯಲ್ಲಿ ಸ್ವಿಟ್ಜರ್ಲೆಂಡ್ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು.<ref name="economicsurvey2007">[https://web.archive.org/web/20080624200128/http://www.oecd.org/dataoecd/39/8/39539300.pdf ಸಂಕ್ಷಿಪ್ತ ನಿಯಮಗಳು: ಸ್ವಿಟ್ಜರ್ಲೆಂಡ್ನ ಆರ್ಥಿಕ ಸಮೀಕ್ಷೆ, 2007] (326 [[KiB]]), [[OECD]]</ref><ref>[http://www.oecd.org/dataoecd/29/49/40202407.pdf ಆರ್ಥಿಕ ನಿಯಮಗಳ ಸುಧಾರಣೆಗಳು: 2008ರಲ್ಲಿ - ಸ್ವಿಟ್ಜರ್ಲೆಂಡ್ ದೇಶದ ಟಿಪ್ಪಣಿ] (45 [[KiB]])</ref> [[ಕ್ರೆಡಿಟ್ ಸ್ಯೂಸ್ಸೆ]]ನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್ನಲ್ಲಿ ಅತಿ ಕಡಿಮೆ [[ಮನೆ ಒಡೆತನ|ಗೃಹ ಮಾಲಿಕತ್ವ]]ದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ [[EU-25]] ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ.<ref name="yearbook2008"/> ಸ್ವಿಟ್ಜರ್ಲೆಂಡ್ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. [[OECD]]<ref name="economicsurvey2007"/> ಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ [[ಐರೋಪ್ಯ ಒಕ್ಕೂಟ ಪ್ರತಿನಿಧಿ ರಾಜ್ಯಗಳ ಪಟ್ಟಿ|EU ರಾಷ್ಟ್ರ]]ಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ [[ಕೊಳ್ಳುವ ಸಾಮರ್ಥ್ಯ|ಖರೀದಿ ಸಾಮರ್ಥ್ಯ]]ವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ.<ref>[http://www.locationswitzerland.ch/internet/osec/en/home/invest/factors/infrastructure/live/costs.-RelatedBoxSlot-47301-ItemList-89920-File.File.pdf/C:%5CDokumente%20und%20Einstellungen%5Cfum%5CDesktop%5CInvestieren%5C3%20Erfolgsfaktoren%5C6%20Infrastruktur%20&%20Lebensqualit??t\Domestic%20purchasing%20power%20of%20wages%20E.pdf Domestic purchasing power of wages]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} (68 [[KiB]])</ref> ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ.
=== ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ===
[[ಚಿತ್ರ:Swiss scientists.jpg|thumb|160px|ಕೆಲವು ಪ್ರಮುಖ ಸ್ವಿಸ್ ವಿಜ್ಞಾನಿಗಳೆಂದರೆ: ಲಿಯೊನಾರ್ಡ್ ಯೂಲರ್ (ಗಣಿತ) ಲೂಯಿಸ್ ಅಗಸ್ಸಿಸ್ (ಹಿಮನದಿಶಾಸ್ತ್ರ) ಆಲ್ಬರ್ಟ್ ಐನ್ಸ್ಟೈನ್ (ಭೌತಶಾಸ್ತ್ರ) ಅಗಸ್ಟೆ ಪಿಕ್ಕಾರ್ಡ್ (ವಾಯುಯಾನ ವಿಜ್ಞಾನ)]]
[[ಸ್ವಿಟ್ಜರ್ಲೆಂಡ್ನ ಸಂವಿಧಾನ]]ವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್|ಕ್ಯಾಂಟನ್]]ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್ನಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ.<ref name="Education">[146] ^ [http://www.swissworld.org/en/education/general_overview/the_swiss_education_system/ ಸ್ವಿಸ್ ಶಿಕ್ಷಣ ವ್ಯವಸ್ಥೆ] {{Webarchive|url=https://web.archive.org/web/20090531025700/http://www.swissworld.org/en/education/general_overview/the_swiss_education_system |date=31 ಮೇ 2009 }} swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ ಕ್ಯಾಂಟನ್ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ.<ref name="Education"/> ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು.<ref name="Education"/> ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ [[ಮತುರಾ]]<ref name="Education"/> ಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ.
[[ಚಿತ್ರ:Eidgenössische Technische Hochschule (ETH), main building Zürich, 2006.jpg|thumb|left|ಜ್ಯೂರಿಚ್ನ ETH "ಝೆಂತ್ರಮ್" ಕ್ಯಾಂಪಸ್, ಸ್ವಿಟ್ಜರ್ಲೆಂಡ್ನಲ್ಲಿ ಪ್ರತಿಷ್ಠಿತ [150] ವಿಶ್ವವಿದ್ಯಾನಿಲಯವಾಗಿದ್ದು, ಇಲ್ಲಿ ಆಲ್ಬರ್ಟ್ ಐನ್ಸ್ಟೈನ್ ವಿದ್ಯಾಭ್ಯಾಸ ನಡೆಸಿದ್ದರು.]]
[[ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾಲಯಗಳ ಪಟ್ಟಿ|ಸ್ವಿಟ್ಜರ್ಲೆಂಡ್ನಲ್ಲಿ ಒಟ್ಟು 12 ವಿಶ್ವವಿದ್ಯಾಲಯ]]ಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. [[ಬಸೆಲ್]] ನಲ್ಲಿ [[ಬಸೆಲ್ ವಿಶ್ವವಿದ್ಯಾನಿಲಯ|ಸ್ವಿಟ್ಜರ್ಲೆಂಡ್ನ ಪ್ರಥಮ ವಿಶ್ವವಿದ್ಯಾಲಯ]]ವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ [[ಜ್ಯೂರಿಚ್ ವಿಶ್ವವಿದ್ಯಾನಿಲಯ|ಜ್ಯೂರಿಚ್ ವಿಶ್ವವಿದ್ಯಾಲಯ]]ವು ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)[[ಜ್ಯೂರಿಚ್]]ನ [[ETHZ]] ಮತ್ತು [[ಲಾಸನ್ನೆ]]ಯ [[EPFL]] (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್ನ ETH ''ಪ್ರಕೃತಿ ವಿಜ್ಞಾನ ಮತ್ತು ಗಣಿತ'' ಕ್ಷೇತ್ರದಲ್ಲಿ [[ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕಗಳು|ಶಾಂಘಾಯ್ ವಿಶ್ವದ ವಿಶ್ವವಿದ್ಯಾಲಯ]]ಗಳ ಶೈಕ್ಷಣಿಕ ಶ್ರೇಯಾಂಕ<ref>[http://ed.sjtu.edu.cn/ARWU-FIELD2008/SCI2008.htm ಶಾಂಘೈ ಶ್ರೇಯಾಂಕವು 2008ರಲ್ಲಿ ಸಾಮಾನ್ಯ ವಿಜ್ಞಾನ ಮತ್ತು ಗಣಿತ] {{Webarchive|url=https://web.archive.org/web/20160112131659/http://ed.sjtu.edu.cn/ARWU-FIELD2008/SCI2008.htm |date=12 ಜನವರಿ 2016 }} ವಿಷಯಗಳಲ್ಲಿ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿತು.</ref> ದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ''ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ'' ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು.
ಇವುಗಳಷ್ಟೇ ಅಲ್ಲದೇ ಅನೇಕ [[ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯಗಳು|ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ]]ಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್ ಹೊಂದಿದೆ.<ref>[http://www.ecs.org/html/offsite.asp?document=http%3A%2F%2Fwww%2Eoecd%2Eorg%2Fdataoecd%2F20%2F25%2F35345692%2Epdf ಶಿಕ್ಷಣದತ್ತ ದೃಷ್ಟಿ ಹಾಯಿಸಿದರೆ 2005] {{Webarchive|url=https://web.archive.org/web/20130723201800/http://www.ecs.org/html/offsite.asp?document=http%3A%2F%2Fwww.oecd.org%2Fdataoecd%2F20%2F25%2F35345692.pdf |date=23 ಜುಲೈ 2013 }} [[OECD]]: ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ವಿದೇಶೀ ವಿದ್ಯಾರ್ಥಿಗಳ ಶೇಕಡಾವಾರು.</ref>
ವಿಶ್ವವಿಖ್ಯಾತ ಭೌತವಿಜ್ಞಾನಿ [[ಆಲ್ಬರ್ಟ್ ಐನ್ಸ್ಟೈನ್|ಆಲ್ಬರ್ಟ್ ಐನ್ಸ್ಟೀನ್]]ರು ಬರ್ನ್ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ [[ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ|ಸಾಪೇಕ್ಷತಾ ಸಿದ್ಧಾಂತ]]ಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯೂ ಸೇರಿದಂತೆ ಅನೇಕ [[ನೊಬೆಲ್ ಪ್ರಶಸ್ತಿ]]ಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ [[ವ್ಲಾದಿಮಿರ್ ಪ್ರೆಲಾಗ್|ವ್ಲಾಡಿಮಿರ್ ಪ್ರಿಲಾಗ್]], [[ಹೆನ್ರಿಚ್ ರೊರರ್|ಹೇನ್ರಿಕ್ ಅರ್ನೆಸ್ಟ್]], [[ರಿಚರ್ಡ್ R. ಅರ್ನ್ಸ್ಟ್|ರಿಚರ್ಡ್ ಅರ್ನೆಸ್ಟ್]], [[ಎಡ್ಮಂಡ್ H. ಫಿಷರ್|ಎಡ್ಮಂಡ್ ಫಿಶರ್]], [[ರಾಲ್ಫ್ ಜಿಂಕರ್ನ್ಯಾಗೆಲ್]] ಮತ್ತು [[ಕುರ್ಟ್ ವುತ್ರಿಚ್|ಕುರ್ಟ್ ವುತ್ರಿಚ್]]ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್<ref>ನೋಬೆಲ್ ಪ್ರಶಸ್ತಿಗಳು ವಿಜ್ಞಾನವಲ್ಲದ ವರ್ಗಗಳಲ್ಲಿ ಸೇರಿಸಲಾಗಿದೆ.</ref>ನೊಂದಿಗೆ ಸಂಬಂಧಿಸಿದ 113 ನೊಬೆಲ್ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ [[ನೊಬೆಲ್ ಶಾಂತಿ ಪ್ರಶಸ್ತಿ]] ಸಂದಿದೆ.<ref name="urlMueller Science - Spezialitaeten: Schweizer Nobelpreisträger">{{cite web |url=http://www.muellerscience.com/SPEZIALITAETEN/Schweiz/SchweizerNobelpreistraeger.htm |title=Mueller Science - Spezialitaeten: Schweizer Nobelpreisträger |format= |work= |accessdate=31 July 2008}}</ref>
[[ಚಿತ್ರ:LHC, CERN.jpg|thumb|LHC ಸುರಂಗ ವಿಶ್ವದ ಅತಿ ದೊಡ್ಡ ಪ್ರಯೋಗಾಲಯ, ಜಿನೀವಾ]]
[[ಜಿನೀವಾ]] [[ಕಣ ಭೌತಶಾಸ್ತ್ರ]]ದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ [[ಪ್ರಯೋಗಾಲಯ]]ವಾದ [[CERN]]<ref>{{Cite web |url=http://www.swissworld.org/en/switzerland/resources/story_switzerland/cern_the_largest_laboratory_in_the_world/ |title=CERN - ಪ್ರಪಂಚದ ಅತ್ಯಂತ ದೊಡ್ಡ ಪ್ರಯೋಗಶಾಲೆ www.swissworld.org |access-date=26 ಅಕ್ಟೋಬರ್ 2009 |archive-date=29 ಏಪ್ರಿಲ್ 2010 |archive-url=https://web.archive.org/web/20100429221447/http://www.swissworld.org/en/switzerland/resources/story_switzerland/cern_the_largest_laboratory_in_the_world |url-status=dead }}</ref> ನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ [[ಪಾಲ್ ಷೆರ್ರರ್ ಸಂಸ್ಥೆ]]. ಗಮನಾರ್ಹ ಅವಿಷ್ಕಾರಗಳೆಂದರೆ [[ಲಿಸರ್ಜಿಕ್ ಆಸಿಡ್ ಡೈಥೈಲಮೈಡ್]] (LSD), [[ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ]] (ನೊಬೆಲ್ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ [[ವೆಲ್ಕ್ರೋ]]. [[ಆಗಸ್ಟೆ ಪಿಕ್ಕಾರ್ಡ್]]ನ ಒತ್ತಡೀಕೃತ ಬಲೂನ್ ಮತ್ತು [[ಜ್ಯಾಕ್ವಿಸ್ ಪಿಕ್ಕಾರ್ಡ್]]ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ [[ಬ್ಯಾಥಿಸ್ಕೇಫ್]]ನಂತಹಾ ಕೆಲವೊಂದು ತಂತ್ರಜ್ಞಾನಗಳು [[ನವ ವಿಶ್ವಗಳು|ಹೊಸದೊಂದು ಲೋಕ]]ವನ್ನೇ ತೆರೆದವು.
ಸ್ವಿಟ್ಜರ್ಲೆಂಡ್ ಬಾಹ್ಯಾಕಾಶ ಸಂಸ್ಥೆ ಎಂಬ [[ಸ್ವಿಸ್ ಬಾಹ್ಯಾಕಾಶ ಕಚೇರಿ]]ಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು [[ಐರೋಪ್ಯ ಬಾಹ್ಯಾಕಾಶ ಸಂಸ್ಥೆ]]ಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, [[ಓರ್ಲಿಕೊನ್ ಸ್ಪೇಸ್]] <ref>{{Cite web |url=http://www.oerlikon.com/ecomaXL/index.php?site=SPACE_EN_company_overview |title=ಸಂಸ್ಥೆಗಳ ಸ್ಥೂಲ ಸಮೀಕ್ಷೆ |access-date=26 ಅಕ್ಟೋಬರ್ 2009 |archive-date=27 ನವೆಂಬರ್ 2009 |archive-url=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview |url-status=deviated |archivedate=27 ನವೆಂಬರ್ 2009 |archiveurl=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview }}</ref> ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್ ಮೋಟಾರ್ಸ್<ref>{{Cite web |url=http://www.maxonmotor.ch/ch/en/media_releases_5619.html |title=ಮಾಧ್ಯಮಗಳ ಸುದ್ದಿ ಬಿತ್ತರಗಳು maxonmotor.ch |access-date=26 ಅಕ್ಟೋಬರ್ 2009 |archive-date=30 ಏಪ್ರಿಲ್ 2011 |archive-url=https://web.archive.org/web/20110430001717/http://www.maxonmotor.ch/ch/en/media_releases_5619.html |url-status=dead }}</ref> ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ.
=== ಸ್ವಿಟ್ಜರ್ಲೆಂಡ್ ಮತ್ತು ಐರೋಪ್ಯ ಒಕ್ಕೂಟ ===
ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್, [[ಐರೋಪ್ಯ ಆರ್ಥಿಕ ಪ್ರದೇಶ|ಐರೋಪ್ಯ ಆರ್ಥಿಕ ವಲಯದ]] ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU<ref>{{cite web
| title = The contexts of Swiss opposition to Europe
| author = Prof Clive Church
| publisher = Sussex European Institute
| year = 2003
| month = may
| url = http://www.sussex.ac.uk/sei/documents/wp64.pdf
| format = PDF, 124 [[KiB]]
| pages =p. 12
| accessdate = 13 June 2008|archiveurl=https://web.archive.org/web/20080624200130/http://www.sussex.ac.uk/sei/documents/wp64.pdf|archivedate=24 June 2008}}</ref> ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ [[ಐರೋಪ್ಯ ಒಕ್ಕೂಟ ಭವಿಷ್ಯದ ವಿಸ್ತರಣೆ#ಸ್ವಿಟ್ಜರ್ಲೆಂಡ್|ಸಂಪೂರ್ಣ EU ಸದಸ್ಯತ್ವ]]ವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು [[ಸ್ವಿಸ್ ಪೀಪಲ್ಸ್ ಪಕ್ಷ|SVP]] ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ.<ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.22675.pdf
|title=''Volksinitiative «Ja zu Europa!»'' (Initiative «Yes to Europe!»)
|date= 13 February 2003
|format= PDF, 1.1 [[MiB]]
|publisher= BFS/OFS/UST
|language= German
|accessdate=15 June 2008}}</ref><ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.85488.xls
|title= ''Volksinitiative "Ja zu Europa!", nach Kantonen.'' (Initiative "Yes to Europe!" by Canton).
|date= 16 January 2003
|format= XLS
|publisher= BFS/OFS/UST
|language= German
|accessdate=15 June 2008}}</ref>
ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು [[ಸಂಯುಕ್ತ ವಿದೇಶಾಂಗ ಇಲಾಖೆ|ವಿದೇಶಾಂಗ ಇಲಾಖೆ]] ಮತ್ತು [[ಸಂಯುಕ್ತ ಆರ್ಥಿಕ ಇಲಾಖೆ|ಆರ್ಥಿಕ ಇಲಾಖೆ]]ಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್ನ ಉಳಿದ ಭಾಗ, ಬರ್ನ್ ಮತ್ತು ಬ್ರುಸೆಲ್ಸ್ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು [[ಷೆಂಗೆನ್ ಒಪ್ಪಂದ|ಷೆಂಗೆನ್ ಸಂಧಾನ]] ಮತ್ತು [[ಡಬ್ಲಿನ್ ಅಧಿವೇಶನ]]ಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್ [[ಪೂರ್ವ ಯುರೊಪ್|ಪೂರ್ವ ಯುರೋಪ್]]ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್ಗಳ ಹೂಡಿಕೆಗೆ ಒಪ್ಪಿಕೊಂಡಿತು. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS [[ಗೆಲಿಲಿಯೋ ಸ್ಥಾನಿಕ ವ್ಯವಸ್ಥೆ|ಗೆಲಿಲಿಯೋ]] ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ.
ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್ಗೆ ಷೆಂಗೆನ್ ಪಾಸ್ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು [[ಬ್ರುಸೆಲ್ಸ್]]ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. [[ಭೂ-ಗಡಿಯ ತಪಾಸಣಾ ಶಿಬಿರಗಳು|ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ]] ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್ ದೇಶದ ಪ್ರಜೆಗಳನ್ನು [[ಪಾಸ್ಪೋರ್ಟ್ಸ್|ಪಾಸ್ಪೋರ್ಟ್]] ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ.
=== ಮೂಲಭೂತ ವ್ಯವಸ್ಥೆ ಮತ್ತು ಪರಿಸರ ===
[[ಚಿತ್ರ:Niedergoesgen rigardo al la nuklea centralo Goesgen 393.JPG|thumb|ಗಸ್ಜೆನ್ ಪರಮಾಣು ಶಕ್ತಿ ಸ್ಥಾವರವು ಸ್ವಿಟ್ಜರ್ಲೆಂಡ್ನ ನಾಲ್ಕು ಸ್ಥಾವರಗಳಲ್ಲಿ ಒಂದಾಗಿದೆ.]]
ಸ್ವಿಟ್ಜರ್ಲೆಂಡ್ನಲ್ಲಿ 56% [[ಜಲವಿದ್ಯುಚ್ಛಕ್ತಿ]]ಯಿಂದ 39% [[ಪರಮಾಣು ಶಕ್ತಿ|ಪರಮಾಣು ವಿದ್ಯುಚ್ಛಕ್ತಿ]]ಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ [[ವಿದ್ಯುಚ್ಛಕ್ತಿ]] ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO<sub>2</sub>-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ.
18 ಮೇ 2003ರಲ್ಲಿ, ''ಮೊರಾಟೋರಿಯಂ ಪ್ಲಸ್'' ಎಂಬ ಸಂಘಟನೆಯು ಉದ್ದೇಶಿಸಿದಂತೆ ಹೊಸ [[ಪರಮಾಣು ಶಕ್ತಿ ಸ್ಥಾವರಗಳು|ಪರಮಾಣು ಶಕ್ತಿ ಸ್ಥಾವರ]](41.6% ಬೆಂಬಲ ಮತ್ತು 58.4% ವಿರೋಧದೊಂದಿಗೆ)<ref>{{cite web |url=http://www.admin.ch/ch/d/pore/va/20030518/det502.html |title=Vote No. 502 – Summary |date=18 May 2003 |language=German}}</ref> ಗಳ ನಿರ್ಮಾಣದ ಮೇಲೆ ನಿಷೇಧ ಮತ್ತು ಪರಮಾಣು ಬಳಕೆಯಿಲ್ಲದ ವಿದ್ಯುಚ್ಛಕ್ತಿ ಉತ್ಪಾದನೆ (33.7% ಬೆಂಬಲ ಮತ್ತು 66.3% ವಿರೋಧದೊಂದಿಗೆ) ಇವೆರಡೂ [[ಪರಮಾಣು ವಿರೋಧಿ]] ಚಟುವಟಿಕೆಗಳು ಸ್ಥಗಿತಗೊಂಡವು.<ref>{{cite web |url=http://www.admin.ch/ch/d/pore/va/20030518/det501.html |title=Vote No. 501 – Summary |date=18 May 2003 |language=German}}</ref> ಹೊಸ ಪರಮಾಣು ಶಕ್ತಿ ಸ್ಥಾವರಗಳ ನಿರ್ಮಾಣಕ್ಕೆ ಹೇರಿದ್ದ ತಾತ್ಕಾಲಿಕ ನಿಷೇಧವು 1990ರಲ್ಲಿ ನಡೆದ ಹತ್ತು ವರ್ಷಗಳ ಹಿಂದಿನ [[ಸ್ವಪ್ರೇರಣೆ|ಸಾರ್ವಜನಿಕರ ಸ್ವಪ್ರೇರಣೆ]]ಯ ಫಲವಾಗಿ 54.5% ಸಕಾರಾತ್ಮಕ ಹಾಗೂ 45.5% ನಕಾರಾತ್ಮಕ ಪ್ರತಿಕ್ರಿಯೆ ಪಡೆದ ಜನಾಭಿಪ್ರಾಯದಂತೆ ಆಗಿದೆ. ಹೊಸ ಪರಮಾಣು ಸ್ಥಾವರವನ್ನು [[ಬರ್ನ್ ಕ್ಯಾಂಟನ್|ಬರ್ನ್ನ ಕ್ಯಾಂಟನ್]]ನಲ್ಲಿ ನಿರ್ಮಿಸಲು ಯೋಜಿಸಲಾಗಿದೆ. [[ಪರಿಸರ, ಸಾರಿಗೆ, ಇಂಧನ ಮತ್ತು ಸಂಪರ್ಕ ಸಂಯುಕ್ತ ಇಲಾಖೆ]]ಗಳಲ್ಲಿನ (DETEC) ಇಂಧನ ಸರಬರಾಜು ಮತ್ತು ಇಂಧನ ಬಳಕೆಗೆ ಸಂಬಂಧಿಸಿದಂತೆ ಎಲ್ಲದಕ್ಕೂ ದಿ ಸ್ವಿಸ್ ಫೆಡರಲ್ ಆಫೀಸ್ ಆಫ್ ಎನರ್ಜಿ(SFOE) ಜವಾಬ್ದಾರಿಯಾಗಿದೆ. ಈ ನಿಯೋಗವು 2050ರೊಳಗೆ ದೇಶದ ಇಂಧನ ಬಳಕೆಯನ್ನು ಅರ್ಧಕ್ಕೆ ಇಳಿಸಲು [[2000-ವ್ಯಾಟ್ ಸಮುದಾಯ]] ಯೋಜನೆಗೆ ಬೆಂಬಲ ನೀಡುತ್ತಿದೆ.<ref>{{cite web |url=http://www.bfe.admin.ch/forschungnetze/01223/index.html?lang=en |title=Federal government energy research|date=16 January 2008}}</ref>
[[ಚಿತ್ರ:Lötschberg Tunnel.jpg|thumb|left|ಲಾಟ್ಷ್ಬರ್ಗ್ ರೈಲ್ವೆ ಹಳಿಯ ಕೆಳಗಿರುವ, ವಿಶ್ವದಲ್ಲೇ ಮೂರನೇ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗವಾದ, ಹೊಸ ಲಾಟ್ಷ್ಬರ್ಗ್ ಮೂಲ ಸುರಂಗ ಮಾರ್ಗದ ಪ್ರವೇಶದ್ವಾರ. ಆಲ್ಪ್ಸ್ ಟ್ರಾನ್ಸಿಟ್ ಯೋಜನೆಯ ಪ್ರಥಮ ಸುರಂಗ ಮಾರ್ಗ ನಿರ್ಮಾಣ]]
ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು [[ರಸ್ತೆ ಸುಂಕ]] ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್ನ ಜರ್ಮನಿ /ಫ್ರಾನ್ಸ್ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 [[ಸ್ವಿಸ್ ಫ್ರಾಂಕ್]] ಕೊಟ್ಟು [[ವಿಗ್ನೆಟ್ಟೆ (ರಸ್ತೆ ಸುಂಕ )|ವಿಗ್ನೆಟ್ಟೆ]]ಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638 km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ [[ಮೋಟಾರು ಮಾರ್ಗಗಳು|ಮೋಟಾರು ಹೆದ್ದಾರಿ]]ಗಳಲ್ಲಿ ಇದೂ ಒಂದಾಗಿದೆ. [[ಜ್ಯೂರಿಚ್ ವಿಮಾನ ನಿಲ್ಧಾಣ|ಜ್ಯೂರಿಚ್ ವಿಮಾನ ನಿಲ್ದಾಣ]] ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. [[ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ|ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು [[ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್ಹೌಸ್-ಫೈರ್ಬರ್ಗ್]] ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್ನೊಂದಿಗೆ ಹಂಚಿಕೊಂಡಿದೆ.
ಸ್ವಿಟ್ಜರ್ಲೆಂಡ್ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ.<ref>[http://www.bfs.admin.ch/bfs/portal/de/index/themen/11/05/blank/key/verkehrsleistungen/mengen.html ವೆರ್ಖೆರ್ಸ್ಲೆತ್ಸುನ್ಜೆನ್– ದತೆನ್, Indikatoren admin.ch (ಜರ್ಮನ್)]</ref> 2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ.<ref>[http://www.bav.admin.ch/dokumentation/publikationen/00475/01623/01624/index.html?lang=de ಷೆನ್ವೆರ್ಖೆರ್] admin.ch (ಜರ್ಮನ್)</ref> 366 km ಉದ್ದದ [[ನ್ಯಾರೋ ಗೇಜ್|ನ್ಯಾರೋ ಗೇಜಿನ ರೈಲ್ವೆ]] ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್ ರೈಲ್ವೆ ಮಾರ್ಗವನ್ನು [[ರೇಟಿಯನ್ ರೈಲ್ವೆಸ್|ರೇಟಿಯನ್ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು [[SBB-CFF-FFS|ಒಕ್ಕೂಟ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದಾರೆ.<ref>[http://whc.unesco.org/en/list/1276/ ರೇಟಿಯನ್ ರೈಲ್ವೆ ಅಲ್ಬುಲ/ಬರ್ನಿನ ಭೂಪ್ರದೇಶಗಳು] unesco.org</ref> ಆಲ್ಪ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ.
ಸ್ವಿಟ್ಜರ್ಲೆಂಡ್ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ.<ref>{{Cite web |url=http://www.swissrecycling.ch/deutsch/wregel.htm |title=ಸ್ವಿಸ್ ಪುನರ್ಬಳಕೆ |access-date=26 ಅಕ್ಟೋಬರ್ 2009 |archive-date=23 ಏಪ್ರಿಲ್ 2010 |archive-url=https://web.archive.org/web/20100423183826/http://swissrecycling.ch/deutsch/wregel.htm |url-status=deviated |archivedate=23 ಏಪ್ರಿಲ್ 2010 |archiveurl=https://web.archive.org/web/20100423183826/http://swissrecycling.ch/deutsch/wregel.htm }}</ref> ಸ್ವಿಟ್ಜರ್ಲೆಂಡ್ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ.<ref>[http://www.stadtreinigung-bs.ch/page.php?lang=0&sel=114 ಬಸೆಲ್ -ನಗರದ ಸ್ವಚ್ಛತೆ] {{Webarchive|url=https://web.archive.org/web/20070701210357/http://www.stadtreinigung-bs.ch/page.php?lang=0&sel=114 |date=1 ಜುಲೈ 2007 }}—ಬೆಲೆಪಟ್ಟಿ ಚೀಲಗಳು ಮತ್ತು ಚೀಟಿಗಳು</ref> ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ.<ref>{{cite web |publisher=[[BBC]] |url=http://news.bbc.co.uk/1/hi/world/europe/4620041.stm |title=Recycling around the world |date=25 June 2005 |accessdate=24 April 2006}}</ref> ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 [[ಸ್ವಿಸ್ ಫ್ರಾಂಕ್|CHF]]ಗಳನ್ನು ದಂಡವಾಗಿ ವಿಧಿಸುತ್ತಾರೆ.<ref>[https://web.archive.org/web/20091124201644/http://www.stadtreinigung-bs.ch/data/0d1b64Sauberbuch2004.pdf ಸರಿಯಾದ ರೀತಿಯಲ್ಲಿ(ಬಸೆಲ್ -ನಗರದ ಕಾಂಟನ್ನಲ್ಲಿ )] (1.6 [[MiB]])—ಕಾಡಿನಲ್ಲಿ ಭರ್ತಿಮಾಡುವುದನ್ನು ನಿಷೇಧಿಸಲಾಗಿದ್ದು... ಕಾನೂನುಬಾಹಿರವಾಗಿ ಸಂಗ್ರಹವಾದ ಕಸವನ್ನು ತೆಗೆದುಹಾಕಲು ಕೂಡ ಉಮ್ಟ್ರೈಬ್ಸಗೆಬರ್ಗ್ ಫ್ರಾಂಕ್ 200ಗಳಷ್ಟು - ದಂಡ ವಿಧಿಸಲಾಗುತ್ತದೆ (ಪುಟ 90)</ref>
== ಜನಗಣತಿ ==
[[ಚಿತ್ರ:Sprachen CH 2000 EN.svg|thumb|250px|ಸ್ವಿಟ್ಜರ್ಲೆಂಡ್ನ ಅಧಿಕೃತ ಭಾಷೆಗಳು]]
ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಾಲ್ಕು [[ಅಧಿಕೃತ ಭಾಷೆ]]ಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% [[ಸ್ವಿಸ್ ರಾಷ್ಟ್ರೀಯತಾ ನಿಯಮ|ಸ್ವಿಸ್ ಪೌರತ್ವ]] ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%).<ref name="federalstatistics"/> [[ರೋಮಾಂಶ್ ಭಾಷೆ|ರೋಮಾಂಶ್]], [[ರೋಮನ್ಸ್ ಭಾಷೆ|ರೋಮನ್ ಭಾಷೆ]]ಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್ನ [[ಗ್ರಾವುಬುಂಡೆನ್]]ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ.
ಸ್ವಿಟ್ಜರ್ಲೆಂಡ್ನಲ್ಲಿ ಬಳಸುವ [[ಸ್ವಿಸ್ ಜರ್ಮನ್ (ಭಾಷಾಶಾಸ್ತ್ರ)|ಸ್ವಿಸ್ ಜರ್ಮನ್]] ಎಂದು ಕರೆಯಲಾಗುವ ಭಾಷೆಯು [[ಅಲೆಮಾನ್ನಿಕ್ ಪ್ರಾಂತ್ಯ ಭಾಷೆಗಳು|ಅಲೆಮಾನ್ನಿಕ್ ಪ್ರಾಂತ್ಯಭಾಷೆ]]ಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ [[ಸ್ವಿಸ್ ದರ್ಜೆಯ ಜರ್ಮನ್|ಸ್ವಿಸ್ ದರ್ಜೆಯ ಜರ್ಮನ್]]ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ [[ಫ್ರಾಂಕೊ-ಪ್ರಾಂತ್ಯಗಳ ಭಾಷೆ|ಫ್ರಾಂಕೊ-ಪ್ರಾಂತ್ಯ]]ಗಳಿದ್ದು ಅವುಗಳನ್ನು"ಸ್ಯೂಸ್ಸಿ ರೋಮ್ಯಾಂಡೆ" ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, [[ಟಿಕಿನೀಸ್|ಟಿಕಿನೀಸ್]] ([[ಲಂಬಾರ್ಡ್ನ ಪ್ರಾಂತ್ಯ ಭಾಷೆ|ಲಂಬಾರ್ಡ್]]ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್ನಿಂದ ಜರ್ಮನ್ ''ಬಿಲೆಟ್ಟೆ'' <ref name="billete">[http://mct.sbb.ch/mct/reisemarkt/billette/online-ticket.htm SBB: ಬಿಲ್ಲಿಟ್ಟೆ - ಆನ್ಲೈನ್ ಚೀಟಿಗಳು]</ref> ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್ನಲ್ಲಿ ''ಅಜಿಯಾನೆ'' ಯನ್ನು ''ಆಕ್ಟ್'' ಬದಲು ಜರ್ಮನ್ನ ''ಅಕಿಟೋನ್'' ನಂತೆ ''ಡಿಸ್ಕೌಂಟ್'' ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ [[ಬಹುಭಾಷಾ ಪ್ರಾವೀಣ್ಯತೆ|ಎರಡು ಭಾಷೆ]]ಗಳನ್ನಾದರೂ ಬಲ್ಲವರಾಗಿರುತ್ತಾರೆ.
ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು,<ref>[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 12.</ref> ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ [[EFTA]] ದೇಶಗಳಿಂದ ಬಂದವರಾಗಿರುತ್ತಾರೆ.<ref name="bfs.admin.ch">[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 72.</ref> ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ [[ಇಟಾಲಿಯನ್ನರು|ಇಟಲಿ]]ಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ [[ಜರ್ಮನ್ನರು|ಜರ್ಮನ್]]ರು (13,2%), [[ಸೈಬೀರಿಯಾ ಮತ್ತು ಮಾಂಟೆನಿಗ್ರೋ]] (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ.<ref name="bfs.admin.ch"/> ಏಷಿಯನ್ ಮೂಲದವರಲ್ಲಿ ಹೆಚ್ಚಾಗಿ [[ಶ್ರೀಲಂಕಾ]]ದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ.<ref>[http://www.bfs.admin.ch/bfs/portal/de/index/themen/01/07/blank/key/01/01.Document.67321.xls ಸ್ವಿಟ್ಜರ್ಲೆಂಡ್ನಲ್ಲಿರುವ ವಿದೇಶಿ ಪ್ರಜೆಗಳನ್ನು ರಾಷ್ಟೀಯತೆಯ ಆಧಾರದಲ್ಲಿ ಗುರುತಿಸಲಾಗುತ್ತದೆ, 1980–2006 (ಜರ್ಮನ್)], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ.</ref> 2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು [[ಕ್ಸೆನೋಫೋಬಿಯಾ]] ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ.<ref>[http://www.humanrights.ch/home/en/Switzerland/Policy/Racism/Studies/idart_5119-content.html UN ನಿಪುಣರಿಂದ ಸ್ವಿಟ್ಜರ್ಲೆಂಡ್ನಲ್ಲಿ ವರ್ಣಭೇದ ನೀತಿಯು ನಿರ್ಧಾರಕ ವರದಿ ] humanrights.ch</ref>
=== ಆರೋಗ್ಯ ===
2006ರ ಅಂದಾಜಿನಂತೆ ಜನ್ಮಸಮಯದಲ್ಲಿನ ಜೀವಿತಾವಧಿ ಗಂಡಿಗೆ 79 ವರ್ಷಗಳಾದರೆ, ಹೆಣ್ಣಿಗೆ 84 ವರ್ಷಗಳಿದ್ದು,<ref name="WHO">[http://www.who.int/countries/che/en/index.html ಸ್ವಿಟ್ಜರ್ಲೆಂಡ್] ಅನ್ನು who.int.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಇದು ಪ್ರಪಂಚದಲ್ಲೇ ಅತಿ ಹೆಚ್ಚಾಗಿದೆ.<ref>[http://apps.who.int/whosis/database/country/compare.cfm?strISO3_select=CHE&strIndicator_select=LEX0Male,LEX0Female&language=english&order_by=FirstValue%20DESC ಜನ್ಮ ಸಮಯದಲ್ಲಿನ ಜೀವಿತಾವಧಿ, 2006] ರಂತೆ who.int. 2009-06-29ರಂದು ಪಡೆಯಲಾಗಿದೆ</ref><ref>[http://www.oecd.org/dataoecd/29/52/36960035.pdf OECD ಆರೋಗ್ಯ ದತ್ತವನ್ನು 2006] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ</ref>
ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು [[ಸಮಗ್ರ ದೇಶೀಯ ಉತ್ಪನ್ನ|GDP]]ಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ<ref name="OECD">[http://www.oecd.org/document/47/0,2340,en_2649_201185_37562223_1_1_1_1,00.html ಸ್ವಿಟ್ಜರ್ಲೆಂಡ್ನ ಆರೋಗ್ಯ ವ್ಯವಸ್ಥೆಯ OECD ಮತ್ತು WHO ಸಮೀಕ್ಷೆ] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು, ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ.<ref name="OECD"/>
=== ನಗರೀಕರಣ ===
ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ<ref>[http://www.swissworld.org/en/geography/town_and_country_planning/where_people_live/ ಜನರು ವಾಸಿಸುವ ಸ್ಥಳ] {{Webarchive|url=https://web.archive.org/web/20090627071544/http://www.swissworld.org/en/geography/town_and_country_planning/where_people_live/ |date=27 ಜೂನ್ 2009 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref><ref name="Cities">[http://www.are.admin.ch/dokumentation/00121/00224/index.html?lang=de&msg-id=27412 ನಗರ ಮತ್ತು ಪಟ್ಟಣ ಪ್ರದೇಶಗಳು ಸೂಕ್ಷ್ಮದರ್ಶಕದಲ್ಲಿ ಕಾಣುವಂತೆ] {{Webarchive|url=https://web.archive.org/web/20100815054502/http://www.are.admin.ch/dokumentation/00121/00224/index.html?lang=de&msg-id=27412 |date=15 ಆಗಸ್ಟ್ 2010 }} admin.ch.ನಿಂದ 2009-06-29ರಂದು ಪಡೆಯಲಾಗಿದೆ</ref> ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. [[ನಗರಗಳ ಅವ್ಯವಸ್ಥಿತ-ಬೆಳವಣಿಗೆ]]ಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ <ref>[http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st ಸ್ವಿಸ್ನ ಹಳ್ಳಿಗಳು ಅವ್ಯವಸ್ಥಿತ ನಗರಗಳಾಗುತ್ತಿವೆ ] {{Webarchive|url=https://web.archive.org/web/20120316174638/http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st |date=16 ಮಾರ್ಚ್ 2012 }} swissinfo.ch. 2009-06-29ರಂದು ಪಡೆಯಲಾಗಿದೆ</ref> ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ.<ref>[http://www.gfs-zh.ch/content.php?pid=201%0A ಸ್ವಿಟ್ಜರ್ಲೆಂಡ್ನ ನಗರೀಕರಣ ಪ್ರತಿನಿಧಿಸುವ ಸಮೀಕ್ಷೆ (ಪ್ರೋನ್ಯಾಚುರಾ)] {{Webarchive|url=https://web.archive.org/web/20110430115919/http://www.gfs-zh.ch/content.php?pid=201%0A |date=30 ಏಪ್ರಿಲ್ 2011 }} gfs-zh.ch.ನಿಂದ 2009-06-30ರಂದು ಪಡೆಯಲಾಗಿದೆ</ref> 21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.<ref name="Cities"/>
ಸ್ವಿಟ್ಜರ್ಲೆಂಡ್ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ.<ref name="Cities"/> [[ಸ್ವಿಸ್ ಪ್ರಸ್ಥಭೂಮಿ|ಪ್ರಸ್ಥಭೂಮಿ]]ಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km<sup>2</sup>ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ.<ref>^ [http://www.swissworld.org/en/geography/the_three_regions/the_swiss_plateau/ ಸ್ವಿಸ್ ಪ್ರಸ್ಥಭೂಮಿ ] {{Webarchive|url=https://web.archive.org/web/20071225100547/http://www.swissworld.org/en/geography/the_three_regions/the_swiss_plateau/ |date=25 ಡಿಸೆಂಬರ್ 2007 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref> ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, [[ಜ್ಯೂರಿಚ್]], [[ಜಿನೀವಾ]] -[[ಲಾಸನ್ನೆ]], [[ಬಸೆಲ್|ಬಸೆಲ್]] ಮತ್ತು [[ಬರ್ನ್|ಬರ್ನ್]] ಇನ್ನೂ ಹೆಚ್ಚುತ್ತಿವೆ.<ref name="Cities"/> ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ.<ref name="Cities"/> ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ.<ref>[http://www.mercer.com/qualityofliving ಜೀವನ ಮಟ್ಟ] ವನ್ನು mercer.com.ನಿಂದ 2009-06-29ರಂದು ಪಡೆಯಲಾಗಿದೆ</ref>
=== ಧರ್ಮ ===
[[ಚಿತ್ರ:Sion Valere Castle 20070730.jpg|thumb|right|ಸಿಯಾನ್ನ ಬಸಿಲಿಕೆ ಡಿ ವಲೆರೆ (12ನೇ ಶತಮಾನ)]]
ಸ್ವಿಟ್ಜರ್ಲೆಂಡ್ಗೆ ಯಾವುದೇ ಅಧಿಕೃತವಾದ [[ರಾಷ್ಟ್ರೀಯ ಧರ್ಮ]]ವಿಲ್ಲ, ಆದರೂ ಕೆಲವು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ([[ಜಿನೀವಾ ಕ್ಯಾಂಟನ್|ಜಿನೀವಾ]] ಮತ್ತು [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚು]] ಮತ್ತು [[ಸ್ವಿಸ್ನ ಸುಧಾರಿತ ಚರ್ಚ್|ಸ್ವಿಸ್ನ ಸುಧಾರಿತ ಚರ್ಚು]]ಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್ಗಳಲ್ಲಿ [[ಹಳೆ ಕ್ಯಾಥೊಲಿಕ್ ಚರ್ಚ್|ಹಳೆಯ ಕ್ಯಾಥೊಲಿಕ್ ಚರ್ಚು]]ಗಳು ಮತ್ತು [[ಯೆಹೂದ್ಯರು|ಯಹೂದ್ಯ]] ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ.<ref>[http://www.state.gov/g/drl/rls/irf/2004/35487.htm ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2004 – ಸ್ವಿಟ್ಜರ್ಲೆಂಡ್], U.S. ರಾಜ್ಯ ಇಲಾಖೆ.</ref>
ಸ್ವಿಟ್ಜರ್ಲೆಂಡ್ನಲ್ಲಿ [[ಕ್ರೈಸ್ತ ಧರ್ಮ]]ವು ಪ್ರಧಾನ ಧರ್ಮವಾಗಿದ್ದು, [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚ್]] (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ [[ಇಸ್ಲಾಂ|ಇಸ್ಲಾಮ್]] (4.3%, ಪ್ರಧಾನವಾಗಿ [[ಕೊಸೊವೊ|ಕಸೊವರ್ಸ್]] ಮತ್ತು [[ಸ್ವಿಟ್ಜರ್ಲೆಂಡ್ನ ತುರ್ಕರು|ತುರ್ಕರು]]) ಮತ್ತು [[ಪೂರ್ವಾತ್ಯ ಸಂಪ್ರದಾಯಬದ್ಧ|ಪೂರ್ವದ ಸಂಪ್ರದಾಯವಾದಿ]] (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ.<ref name="people">[https://www.cia.gov/library/publications/the-world -factbook/geos/sz.html#People CIA World Factbook section on Switzerland]{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> 2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ <ref>[216], ಯುರೊಬಾರೋಮೀಟರ್, ಜೂನ್ 2005.</ref> 48% [[ಆಸ್ತಿಕ|ಆಸ್ತಿಕರು]], 39% "ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು" ನಂಬುವುದಾಗಿ ಹೇಳಿಕೊಂಡರೆ, 9% [[ನಾಸ್ತಿಕ|ನಾಸ್ತಿಕರು]] ಮತ್ತು 4% [[ಆಜ್ಞೇಯತಾವಾದಿ]]ಗಳಿರುವುದಾಗಿ ತಿಳಿದು ಬಂದಿದೆ.
ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್ ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಭಾಗಗಳೆಂದು ವಿಭಜಿತವಾಯಿತು.<ref>{{cite book | last = Reclus | first = Élisée | coauthors = | title = The Earth and Its Inhabitants | publisher = D. Appleton and Company |year=1881 | location = | pages = 478 | url = | doi = | id = | isbn = }}</ref> ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್ ಮತ್ತು ಬಸೆಲ್) ಪ್ರೊಟೆಸ್ಟೆಂಟ್ ಪ್ರಬಲವಾದರೆ, [[ಮಧ್ಯ ಸ್ವಿಟ್ಜರ್ಲೆಂಡ್]] ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್ಗಳಾಗಿವೆ. [[ಸಾಂಡರ್ಬಂಡ್ಸ್ಕ್ರೀಗ್]] ಕ್ಯಾಂಟನ್ನಲ್ಲಿ ನಡೆದ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ [[ಸ್ವಿಸ್ ಲಿಖಿತ ಸಂವಿಧಾನ|ಸ್ವಿಸ್ ಸಂವಿಧಾನ]]ದಲ್ಲಿ, [[ಸಹಭಾಗಿತ್ವ ರಾಷ್ಟ್ರ]]ದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ [[ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆ]]ಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು.
== ಸಂಸ್ಕೃತಿ ==
[[ಚಿತ್ರ:Vals06.JPG|thumb|ವಾಲ್ಸ್ನ ಆಲ್ಫೋರ್ನ್ ಕಛೇರಿ]]
ಸ್ವಿಟ್ಜರ್ಲೆಂಡ್ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್ -ಭಾಷಿಕ ವಲಯಗಳು [[ಫ್ರಾನ್ಸ್ ಸಂಸ್ಕೃತಿ|ಫ್ರೆಂಚ್ ಸಂಸ್ಕೃತಿ]]ಯತ್ತ ಹೆಚ್ಚು ವಾಲಿದ್ದು [[EU]] ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ [[ಮಾನವಿಕ]] ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್ [[ರೆಡ್ಕ್ರಾಸ್|ರೆಡ್ ಕ್ರಾಸ್]] ಚಳುವಳಿಯ ಮತ್ತು [[ಸಂಯುಕ್ತ ರಾಷ್ಟ್ರ ಸಂಘ ಮಾನವ ಹಕ್ಕುಗಳ ಸಮಿತಿ|ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿ]]ಯ ತವರು. [[ಸ್ವಿಸ್ ಜರ್ಮನ್]] ಭಾಷಿಕ ವಲಯಗಳು [[ಜರ್ಮನ್ ಸಂಸ್ಕೃತಿ|ಜರ್ಮನ್ ಸಂಸ್ಕೃತಿ]]ಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ [[ಉನ್ನತ ಜರ್ಮನ್]] ಮತ್ತು [[ಸ್ವಿಸ್ ಜರ್ಮನ್|ಸ್ವಿಸ್ ಜರ್ಮನ್]]ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್-ಭಾಷಿಕ ವಲಯಗಳು ಹೆಚ್ಚಾಗಿ [[ಇಟಲಿಯ ಸಂಸ್ಕೃತಿ|ಇಟಾಲಿಯನ್ ಸಂಸ್ಕೃತಿ]]ಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ.
ಸ್ವಿಟ್ಜರ್ಲೆಂಡ್ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ [[ರೋಮಾಂಶ್ ಭಾಷೆ|ರೋಮಾಂಶ್ ]] ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ.
ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ [[ಸ್ಕೀ ರೆಸಾರ್ಟ್]] ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ [[ಹೈಕಿಂಗ್ (ಪರ್ಯಟನ)|ಹೈಕಿಂಗ್]] (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. [[ಆಲ್ಫೋರ್ನ್]], ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್ನ ಸಾಕಾರರೂಪವಾಗಿದ್ದು [[ಸ್ವಿಟ್ಜರ್ಲೆಂಡ್ನ ಸಂಗೀತ|ಸ್ವಿಸ್ ಸಂಗೀತ]]ಕ್ಕೆ ಮೆರುಗು ನೀಡುತ್ತದೆ.
=== ಸಾಹಿತ್ಯ ===
[[ಚಿತ್ರ:Rousseau Geneve.JPG|thumb|upright|ಜೀನ್-ಜಾಕ್ವೆಸ್ ರವ್ಸ್ಸಾವ್ ಬರಹಗಾರರಷ್ಟೇ ಅಲ್ಲದೆ, ಪ್ರಮುಖ ಹದಿನೆಂಟನೇ-ಶತಮಾನದ ತತ್ವಜ್ಞಾನಿಯೂ ಆಗಿದ್ದರು (ಜಿನೀವಾದಲ್ಲಿ ಅವರ ಮೂರ್ತಿ ಇದೆ)]]
ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ ಜನಪ್ರಿಯವಾದ್ದರಿಂದ, ಫ್ರೆಂಚ್ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು.
ಸ್ವಿಸ್ ಜರ್ಮನ್ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು [[ಜರೇಮಿಯಾಸ್ ಗಥೆಲ್ಫ್]] (1797-1854) ಮತ್ತು [[ಗಾಟ್ಫ್ರೆಡ್ ಕೆಲ್ಲರ್]] (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ [[ಮ್ಯಾಕ್ಸ್ ಫ್ರಿಷ್]] (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್([[ದಿ ಫಿಸಿಸಿಸ್ಟ್]]) ಮತ್ತು ದಾಸ್ ವರ್ಸ್ಪ್ರಚೆನ್ ([[:ದ ಪ್ಲೆಡ್ಜ್: ಪತ್ತೇದಾರಿ ಕಾದಂಬರಿಯ ಚರಮ ಗೀತೆ|ದ ಪ್ಲೆಡ್ಜ್]]), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು.<ref name="Literature">[http://www.swissworld.org/en/culture/literature/german_speaking_authors/ ಸಾಹಿತ್ಯ] {{Webarchive|url=https://web.archive.org/web/20090611004600/http://www.swissworld.org/en/culture/literature/german_speaking_authors/ |date=11 ಜೂನ್ 2009 }} ವನ್ನು swissworld.orgನಿಂದ, 2009-06-29ರಂದು ಪಡೆಯಲಾಗಿದೆ</ref>
ಪ್ರಸಿದ್ದ ಫ್ರೆಂಚ್ -ಭಾಷಿಕ ಬರಹಗಾರರೆಂದರೆ [[ಜೀನ್-ಜಾಕ್ವೆಸ್ ರವ್ಸ್ಸಾವ್]] (1712-1778) ಮತ್ತು [[ಜರ್ಮೈನೇ ಡಿ ಸ್ಟೀಲ್]] (1766-1817). ಇತ್ತೀಚಿನ ಬರಹಗಾರರಾದ [[ಚಾರ್ಲ್ಸ್ ಫರ್ಡಿನೆಂಡ್ ರಾಮುಜ್]] (1878-1947) ಕಾದಂಬರಿಗಳಲ್ಲಿ, ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು [[ಬ್ಲೇಸ್ ಸೆಂಡ್ರಾರ್ಸ್]] (ಮೊದಲು ಫ್ರೆಡ್ರಿಕ್ ಸ್ಹಾಸರ್, 1887-1961).<ref name="Literature"/> ಇಟಾಲಿಯನ್ ಮತ್ತು ರೋಮಾಂಶ್-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ.
ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ''[[ಹೈಡಿ]]'', ತನ್ನ ತಾತನ ಜೊತೆ ಆಲ್ಪ್ಸ್ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, [[ಜೊಹಾನ ಸ್ಪೈರಿ]] (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ.<ref name="Literature"/>
=== ಮಾಧ್ಯಮ ===
ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್ನ ಒಕ್ಕೂಟ ಸಂವಿಧಾನವು ಕೊಟ್ಟಿದೆ.<ref name="Media">[http://www.ch.ch/private/00085/00090/00479/00480/index.html?lang=en ಪತ್ರಿಕೆ ಮತ್ತು ಮಾಧ್ಯಮ] {{Webarchive|url=https://web.archive.org/web/20081204150520/http://www.ch.ch/private/00085/00090/00479/00480/index.html?lang=en |date=4 ಡಿಸೆಂಬರ್ 2008 }} ch.ch.ನಿಂದ 2009-06-29ರಂದು ಪಡೆಯಲಾಗಿದೆ</ref> [[ಸ್ವಿಸ್ ವಾರ್ತಾ ಸಂಸ್ಥೆ]] (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ.<ref name="Media"/>
ಸ್ವಿಟ್ಜರ್ಲೆಂಡ್ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ.<ref name="Press">[http://www.pressreference.com/Sw-Ur/Switzerland.html ಸ್ವಿಟ್ಜರ್ಲೆಂಡ್ನ ಪತ್ರಿಕೆ] ಗಳನ್ನು pressreference.com.ನಿಂದ 2009-06-29ರಂದು ಪಡೆಯಲಾಗಿದೆ</ref> ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್-ಭಾಷೆಯ [[ತಜಸ್-ಅನ್ಸಿಜರ್]] ಮತ್ತು [[ನ್ಯೂಯೆ ಜಷೆರ್ ಗ್ಸೈಟುಂಗ್|ನ್ಯೂಯೆ ಜ್ಯುಚೆರ್ ಗ್ಸೈಟುಂಗ್]] NZZ, ಮತ್ತು ಫ್ರೆಂಚ್ -ಭಾಷೆಯ [[ಲಿ ಟೆಂಪ್ಸ್|ಲಿ ಟೆಂಪ್ಸ್]], ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ.<ref name="Press"/>
ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ.<ref name="Press"/> ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು [[SRG SSR idée suisse|SRG SSR ಇದೀ ಸ್ಯುಸ್ಸೆ]] ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು [[ಜಿನೀವಾ]], [[ಜ್ಯೂರಿಚ್]] ಮತ್ತು [[ಲುಗಾನೊ]]ಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ.<ref name="Press"/>
=== ಕ್ರೀಡೆ ===
[[ಚಿತ್ರ:Picswiss VS-67-20.jpg|thumb|left|ಲಟ್ಷೆನ್ತಲ್ ಹಿಮನದಿಯ ಮೇಲಿನ ಸ್ಕೀ ಪ್ರದೇಶ]]
[[ಸ್ಕೀಯಿಂಗ್]] ಮತ್ತು [[ಪರ್ವತಾರೋಹಣ]]ವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. [[ಹಾಟ್ ರೂಟ್]] ಅಥವಾ [[ಪಟ್ರೌಲಿ ಡೆಸ್ ಹಿಮನದಿ]]ಯಲ್ಲಿನ ಸ್ಕೀಯಿಂಗ್ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ.
ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್ಗಳು [[ಅಸೋಸಿಯೇಶನ್ ಫುಟ್ಬಾಲ್|ಫುಟ್ಬಾಲ್]] ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ '[[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡ|Nati]]'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್ ಫೈನಲ್ಸ್ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್, ಆಸ್ಟ್ರಿಯಾದೊಂದಿಗೆ [[ಯುರೋ 2008|ಯುರೊ 2008]]ರ ಫುಟ್ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು.
ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್ಬಾಲ್ನಲ್ಲಿ [[ಯುರೊ ಬೀಚ್ ಫುಟ್ಬಾಲ್ ಕಪ್|ಯುರೊ ಬೀಚ್ ಸಾಕರ್ ಕಪ್]]ಅನ್ನು ಗೆದ್ದರೆ, 2008ರಲ್ಲಿ ನಡೆದ [[ಬೀಚ್ ಫುಟ್ಬಾಲ್|ಬೀಚ್ ಸಾಕರ್]] ಪಂದ್ಯದಲ್ಲಿ ರನ್ನರ್-ಅಪ್ ಆದರು.
[[ಚಿತ್ರ:Federer Cincinnati (2007).jpg|thumb|upright|ರೋಜರ್ ಫೆಡರರ್ ಟೆನ್ನಿಸ್ ಚರಿತ್ರೆ ಕಂಡ ಅತ್ಯದ್ಭುತ ಆಟಗಾರರಾಗಿದ್ದಾರೆ, ಮತ್ತು ವಿಶ್ವದ ಈಗಿನ ATP ಟೆನ್ನಿಸ್ನ ಒಂದನೇ ಶ್ರೆಯಾಂಕದ ಆಟಗಾರನೆನಿಸಿಕೊಂಡಿದ್ದಾರೆ]]
ಅನೇಕ ಸ್ವಿಸ್ಗಳು [[ಐಸ್ ಹಾಕಿ]]ಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್ಗಳಲ್ಲಿ ಯಾವುದಾದರೂ ಒಂದನ್ನು [[ರಾಷ್ಟ್ರೀಯ ಒಕ್ಕೂಟ A|ಲೀಗ್ A]]ನಲ್ಲಿ ಬೆಂಬಲಿಸುತ್ತಾರೆ.
ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್ [[2009 IIHF ವಿಶ್ವ ಚಾಂಪಿಯನ್ ಶಿಪ್|2009ರ IIHF ವಿಶ್ವ ಚಾಂಪಿಯನ್ಶಿಪ್]] ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ.<ref>{{Cite web |url=http://www.iihf.com/channels/iihf-world-championship-oc09/home/tournament-information.html |title=IIHF ವಿಶ್ವ ಚಾಂಪಿಯನ್ಶಿಪ್ 2009 ಅಧಿಕೃತ ಜಾಲತಾಣ |access-date=26 ಅಕ್ಟೋಬರ್ 2009 |archive-date=16 ಮೇ 2008 |archive-url=https://web.archive.org/web/20080516111557/http://www.iihf.com/channels/iihf-world-championship-oc09/home/tournament-information.html |url-status=dead }}</ref> ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ [[1953 ವಿಶ್ವ ಐಸ್ ಹಾಕಿ ಚಾಂಪಿಯನ್ ಶಿಪ್ಗಳು|1953]]ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು.
ಸ್ವಿಟ್ಜರ್ಲೆಂಡ್[[ಅಲಿಂಗಿ]] ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ [[ಅಮೆರಿಕನ್ ಕಪ್]]ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ.
ಕಳೆದ 30 ವರ್ಷಗಳಿಂದ [[ಕರ್ಲಿಂಗ್]] ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್ಶಿಪ್ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್ನಲ್ಲಿ ಸ್ವಿಸ್ ಪುರುಷರ ತಂಡವು [[ಡೊಮಿನಿಕ್ ಆಂಡ್ರೆಸ್]] ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಇತ್ತೀಚೆಗೆ [[ಗಾಲ್ಫ್]] ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್ನ [[ಟೆನ್ನಿಸ್]] ಆಟಗಾರರಾದ [[ರೋಜರ್ ಫೆಡರರ್]] ಮತ್ತು [[ಮಾರ್ಟಿನಾ ಹಿಂಗಿಸ್|ಮಾರ್ಟಿನಾ ಹಿಂಗಿಸ್]], ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ನಲ್ಲಿ ಹೆಚ್ಚು ಬಾರಿ ಚಾಂಪಿಯನ್ಶಿಪ್ ಗಳಿಸಿದ್ದಾರೆ.
ಈಗಿನ ಐಸ್ ಸ್ಕೇಟರ್ಗಳಲ್ಲಿ ಸ್ವಿಸ್ನ [[ಸ್ಟೀಪನ್ ಲಾಂಬಿಯೆಲ್|ಸ್ಟೀಫನ್ ಲಾಂಬಿಯೆಲ್]] ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ.
ಸ್ವಿಸ್ನ [[ಆಂಡ್ರೆ ಬಸ್ಸರ್ಟ್]] ಯಶಸ್ವಿ ವೃತ್ತಿಪರ [[ಗಾಲ್ಫ್]] ಆಟಗಾರರಾಗಿದ್ದಾರೆ.
[[ಚಿತ್ರ:Innenaufnahme Vaillant Arena Davos.JPG|thumb|left|ದಾವೋಸ್ನ ಸ್ಪನ್ಗ್ಲೆರ್ ಕಪ್]]
ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್ ([[ಮಾರ್ಸೆಲ್ ಫಿಶರ್]]), ಸೈಕ್ಲಿಂಗ್ ([[ಫ್ಯಾಬಿಯನ್ ಕೆನ್ಸೆಲ್ಲಾರ]]), ವ್ಹೈಟ್ವಾಟರ್ ಸ್ಲಾಲಮ್ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್ ([[ಸಾಶ ಹ್ಯೇಯರ್]], [[ಮಾರ್ಕಸ್ ಎಗ್ಗೆರ್]], [[ಪಾವೆಲ್ ಲಸಿಗ|ಪಾವೆಲ್]] ಮತ್ತು [[ಮಾರ್ಟಿನ್ ಲಸಿಗ]]), ಮತ್ತು ಸ್ಕೀಯಿಂಗ್, (ಬರ್ನಾರ್ಡ್ ರಸ್ಸಿ, [[ಪಿರ್ಮಿನ್ ಜರ್ಬ್ರಿಗೆನ್ನ್]], [[ಡಿಡಿಯರ್ ಕ್ಯುಷೆ]])ಗಳಲ್ಲಿ ಯಶಸ್ವಿಯಾಯಿತು.
[[1955ರ ಲೀ ಮಾನ್ಸ್ ದುರ್ಘಟನೆ]]ಯ ನಂತರ [[ಪರ್ವತಾರೋಹಣ]] ಪಂದ್ಯಗಳನ್ನು ಬಿಟ್ಟು ಉಳಿದ [[ಮೋಟರ್ಸ್ಪೋರ್ಟ್ಸ್]] ಆಟದ ಮೈದಾನಗಳು ಮತ್ತು ಪಂದ್ಯಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಜೂನ್ 2007ರಲ್ಲಿ ರದ್ದುಮಾಡಲಾಯಿತು.<ref>{{citeweb | title = Switzerland lifts ban on motor racing | url = http://en.wikinews.org/wiki/Switzerland_lifts_ban_on_motor_racing | publisher = GrandPrix.com & DueMotori.com | date = 6 June 2007 | accessdate = 23 September 2008}}</ref> ಈ ಸಂದರ್ಭದಲ್ಲಿಯೂ, ದೇಶವು ಯಶಸ್ವೀ ಸ್ಪರ್ಧಾ ಚಾಲಕರುಗಳಾದ [[ಕ್ಲೆ ರೆಗ್ಗಾಜೋನಿ]], [[ಜೊ ಸಿಫರ್ಟ್]] ಮತ್ತು [[ವಿಶ್ವ ಟೂರಿಂಗ್ ಕಾರ್ ಚಾಂಪಿಯನ್ಶಿಪ್]]ನ ಯಶಸ್ವೀ ಚಾಲಕ [[ಅಲೆನ್ ಮೆನು]]ರನ್ನು ಹೊಂದಿದೆ. [[ಸ್ವಿಟ್ಜರ್ಲೆಂಡ್ನ A1 ತಂಡ|ಸ್ವಿಟ್ಜರ್ಲೆಂಡ್]]ನ ಚಾಲಕ [[ನೀಲ್ ಜಾನಿ]]ಯವರು [[2007-08 A1 ಗ್ರಾಂಡ್ ಪ್ರಿಕ್ಸ್ ಋತು|2007-08]]ರಲ್ಲಿ ನಡೆದ [[A1 ಗ್ರಾಂಡ್ ಪ್ರಿಕ್ಸ್|A1GP ವಿಶ್ವ ಮೋಟಾರ್ಸ್ಪೋರ್ಟ್ ಕಪ್]] ಅನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ವಿಸ್ನ [[ಮೋಟರ್ಸೈಕಲ್ ರೇಸರ್|ಮೋಟಾರ್ ಸೈಕಲ್ ರೇಸರ್]] [[ಥಾಮಸ್ ಲೂಥಿ]] 2005ರಲ್ಲಿ ನಡೆದ [[MotoGP|<span class="goog-gtc-fnr-highlight">MotoGP</span>]] 125cc ವಿಭಾಗದಲ್ಲಿ ವಿಶ್ವ ಚಾಂಪಿಯನ್ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
[[ಫಾರ್ಮುಲಾ ಒನ್]] ಮತ್ತು [[ವಿಶ್ವ ರ್ಯಾಲಿ ಚಾಂಪಿಯನ್ಶಿಪ್]]ನ ವಿಖ್ಯಾತ ಚಾಲಕರಾದ [[ಮೈಕೆಲ್ ಷೂಮೇಕರ್]], [[ನಿಕ್ ಹೇಯ್ಡ್ಫಿಲ್ಡ್|ನಿಕ್ ಹೇಯ್ಡ್ಫೆಲ್ಡ್ಡ್]], [[ಕಿಮಿ ರಾಯ್ಕೊನೆನ್]], [[ಫರ್ನ್ಯಾಂಡೊ ಅಲನ್ಸೊ]], [[ಲ್ಯೂಯಿಸ್ ಹ್ಯಾಮಿಲ್ಟನ್]] ಮತ್ತು [[ಸೆಬ್ಯಾಸ್ಟಿಯನ್ ಲೋಬ್|ಸೆಬಾಸ್ಟಿಯನ್ ಲೋಬ್]] ಎಲ್ಲರೂ ಸ್ವಿಟ್ಜರ್ಲೆಂಡ್<ref>{{Cite web |url=http://www.sebastienloeb.com/index.php?option=com_content&task=blogcategory&id=20&Itemid=35&lang=en |title=ಸೆಬ್ಯಾಸ್ಟಿಯನ್ ಲೋಬ್ ಗುರುತು ಚೀಟಿ |access-date=1 ಜುಲೈ 2024 |archive-date=16 ಜುಲೈ 2011 |archive-url=https://web.archive.org/web/20110716030043/http://www.sebastienloeb.com/index.php?option=com_content&task=blogcategory&id=20&Itemid=35&lang=en |url-status=dead }}</ref> ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ.<ref>[http://news.bbc.co.uk/sport1/hi/motorsport/formula_one/7068001.stm BBC ಹ್ಯಾಮಿಲ್ಟನ್ ಬ್ರಿಟನ್ ಬಿಡಲು ನಿರ್ಧರಿಸಿದರು]</ref><ref>[239] ^ [http://www.high-end-travel-switzerland.com/Celebrities-in-Switzerland.html ಸ್ವಿಟ್ಜರ್ಲೆಂಡ್ನಲ್ಲಿ ಹೆಸರಾಂತ ವ್ಯಕ್ತಿಗಳು - ಟೀನಾ ಟರ್ನರ್ ಮತ್ತು ಕಂ. ಇದ್ದ ಸ್ಥಳ] {{Webarchive|url=https://web.archive.org/web/20130827040713/http://www.high-end-travel-switzerland.com/Celebrities-in-Switzerland.html |date=27 ಆಗಸ್ಟ್ 2013 }}</ref>
[[ಚಿತ್ರ:Turnerundsennenschwinger.jpg|thumb|ಪುರಾತನ ಕುಸ್ತಿ]]
ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ "[[ಶ್ವಿನ್ಜೆನ್]]" ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. [[ಹಾರ್ನುಸ್ಸೆನ್]] ಸ್ವಿಸ್ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್ಬಾಲ್ ಮತ್ತು ಗಾಲ್ಫ್ನ ಮಿಶ್ರಣದಂತಿದೆ. ಸ್ವಿಸ್ನ [[ಸ್ಟೇಯ್ನ್ಸ್ಟೊಸ್ಸೆನ್|ಸ್ಟೇಯ್ನ್ಸ್ಟಾಸ್ಸೆನ್]] [[ಗುಂಡು ಎಸೆತ]] ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್ಸ್ಟಾಸ್ಸೆನ್ [[ಪ್ರಾಚೀನತೆ|ಪುರಾತನ ಕಾಲ]]ದಿಂದಲೂ ಕೇವಲ ಆಲ್ಪೈನ್ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ [[ಬಸೆಲ್]]ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್ಸ್ಪನ್ನೆನ್ಫೆಸ್ಟ್ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ''ಉನ್ಸ್ಪನ್ನೆನ್ಸ್ಟೆನ್'' ಎಂದು ಹೇಳಲಾಗಿದೆ.
=== ಆಹಾರ ===
ಸ್ವಿಟ್ಜರ್ಲೆಂಡ್ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ.<ref>[http://www.theworldwidegourmet.com/countries/flavors-of-switzerland/ ಫ್ಲೇವರ್ಸ್ ಆಫ್ ಸ್ವಿಟ್ಜರ್ಲೆಂಡ್] {{Webarchive|url=https://web.archive.org/web/20090720054343/http://www.theworldwidegourmet.com/countries/flavors-of-switzerland/ |date=20 ಜುಲೈ 2009 }} theworld widegourmet.com.ನಿಂದ 2009-06-29ರಂದು ಪಡೆಯಲಾಗಿದೆ</ref> ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ, ಅವುಗಳೆಂದರೆ [[ಡೈರಿ ಉತ್ಪನ್ನ]]ಗಳು ಹಾಗೂ ಬೆಣ್ಣೆಯಂತಹ [[ಗ್ರುಯರೆ (ಬೆಣ್ಣೆ)|ಗ್ರುಯರೆ]] ಅಥವಾ [[ಎಮೆಂಟಲ್ (ಬೆಣ್ಣೆ)|ಎಮೆಂಟಲ್]]ಅನ್ನು, [[ಗ್ರುಯರೆ]] ಮತ್ತು [[ಎಮೆಂಟಲ್|ಎಮೆಂಟಲ್]] ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ.
ಸ್ವಿಟ್ಜರ್ಲೆಂಡ್ ನಲ್ಲಿ 18ನೇ ಶತಮಾನದಲ್ಲೇ [[ಸ್ವಿಸ್ ಚಾಕೊಲೇಟ್|ಚಾಕೋಲೆಟ್]] ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ [[ಕಂಚಿಂಗ್]] ಮತ್ತು [[ಚಾಕೊಲೇಟ್#ಹದಗೊಳಿಸುವಿಕೆ|ಟೆಂಪರಿಂಗ್]] ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ [[ಡೇನಿಯಲ್ ಪೀಟರ್|ಡೇನಿಯಲ್ ಪೀಟರ್]] ಹಾಲಿನ ಚಾಕೋಲೆಟ್ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು.<ref>[http://www.swissworld.org/en/switzerland/swiss_specials/swiss_chocolate/swiss_breakthroughs/ ಚಾಕೋಲೆಟ್] {{Webarchive|url=https://web.archive.org/web/20090903200443/http://www.swissworld.org/en/switzerland/swiss_specials/swiss_chocolate/swiss_breakthroughs/ |date=3 ಸೆಪ್ಟೆಂಬರ್ 2009 }} ಅನ್ನು swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref>
[[ಸ್ವಿಸ್ ಮದ್ಯ|ಸ್ವಿಸ್ ವೈನ್]] ಮುಖ್ಯವಾಗಿ [[ವಲಾಯಿಸ್ (ಮದ್ಯ ಪ್ರದೇಶ )|ವಲಾಯಿಸ್]], [[ವಾಡ್]] ([[ಲಾವಾಕ್ಸ್]]), [[ಜಿನೀವಾ (ಮದ್ಯ ಪ್ರದೇಶ )|ಜಿನೀವಾ]] ಮತ್ತು [[ಟಿಕಿನೊ (ಮದ್ಯ ಪ್ರದೇಶ )|ಟಿಕಿನೊ]]ಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ರೋಮ್ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್ನಲ್ಲಿ [[ಫೆನ್ಡಾಂಟ್|ಫೆನ್ಡೆಂಟ್]] ಎನ್ನಲಾಗುತ್ತದೆ) ಮತ್ತು [[ಪಿನಾಟ್ ನಾರ್ಯ್|ಪಿನೋಟ್ ನಾಯಿರ್]]. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ [[ಮೆರ್ಲಾಟ್|ಮೆರ್ಲೊಟ್]] ಪ್ರಮುಖ ವಿಧವಾಗಿದೆ.<ref>[http://www.swisswine.ch/english/bienv/main.asp ವೈನ್-ಉತ್ಪಾದಕ ಸ್ವಿಟ್ಜರ್ಲೆಂಡ್ ಅನ್ನು ಚಿಕ್ಕದಾಗಿ] {{Webarchive|url=https://web.archive.org/web/20090409084726/http://www.swisswine.ch/english/bienv/main.asp |date=9 ಏಪ್ರಿಲ್ 2009 }} swisswine.ch.ನಿಂದ 2009-06-29ರಂದು ಪಡೆಯಲಾಗಿದೆ</ref>
== ಇದನ್ನು ನೋಡಿರಿ ==
* [[ಸ್ವಿಟ್ಜರ್ಲೆಂಡ್-ಸಂಬಂಧಿತ ಲೇಖನಗಳ ಪರಿವಿಡಿ|ಸ್ವಿಟ್ಜರ್ಲೆಂಡ್ಗೆ-ಸಂಬಂಧಿಸಿದ ಲೇಖನಗಳ ಪರಿವಿಡಿ]]
== ಆಕರಗಳು ==
<div class="reflist4" style="height:250;overflow:auto;padding:3px">
{{reflist|2}}
</div>
{{refbegin}}
* ಚರ್ಚ್, ಕ್ಲೈವ್ H. (2004) '''' ಮತ್ತು ದ ಪೊಲಿಟಿಕ್ಸ್ ಆಂಡ್ ಗವರ್ನಮೆಂಟ್ ಆಫ್ ಸ್ವಿಟ್ಜರ್ಲೆಂಡ್.ಪಾಲ್ಗ್ರೇವ್ ಮ್ಯಾಕ್ಮಿಲನ್ ISBN 0-333-69277-2.
* ಡಾಲ್ಟನ್, O.M. (1927) ''ದ ಹಿಸ್ಟರಿ ಆಫ್ ದ ಫ್ರಾಂಕ್ಸ್, ಬೈ ಗ್ರೆಗರಿ ಆಫ್ ಟೂರ್ಸ್''. ಆಕ್ಸ್ಫರ್ಡ್: ಕ್ಯಾಲೆಂಡರ್ ಮುದ್ರಣಾಲಯ.
* ಫಹ್ರ್ನಿ, ಡೈಯೆಟರ್. (2003) ''ಆನ್ ಔಟ್ಲೈನ್ ಹಿಸ್ಟರಿ ಆಫ್ ಸ್ವಿಟ್ಜರ್ಲೆಂಡ್. '' ''ಫ್ರಮ್ ದ ಆರಿಜಿನ್ಸ್ ಟು ದ ಪ್ರಸೆಂಟ್ ಡೇ''. 8ನೇ ವಿಸ್ತೃತ ಆವೃತ್ತಿ. ಪ್ರೊ ಹೆಲ್ವೇಶಿಯಾ, ಜ್ಯೂರಿಚ್. ISBN 3-908102-61-8
* [[ಸ್ವಿಟ್ಜರ್ಲೆಂಡ್ ಚಾರಿತ್ರಿಕ ಪದಕೋಶ|ಹಿಸ್ಟಾರಿಕಲ್ ಡಿಕ್ಷನರಿ ಆಫ್ ಸ್ವಿಟ್ಜರ್ಲೆಂಡ್]] (2002–). ಸ್ವಿಟ್ಜರ್ಲೆಂಡ್ನ ಮೂರು ರಾಷ್ಟೀಯ ಭಾಷೆಗಳಲ್ಲಿ ಒಂದೇ ಬಾರಿಗೆ ವಿದ್ಯುನ್ಮಾನ ಮತ್ತು ಮುದ್ರಣ ರೂಪಗಳಲ್ಲಿ ಪ್ರಕಟಿಸಲಾಯಿತು.
{{refend}}
== ಹೊರಗಿನ ಕೊಂಡಿಗಳು ==
ಸರ್ಕಾರ
* [http://www.admin.ch/ ಸ್ವಿಸ್ ಒಕ್ಕೂಟದ ಸರ್ಕಾರಿ ಸಂಸ್ಥೆಗಳು ]
* [https://www.cia.gov/library/publications/world-leaders-1/world-leaders-s/switzerland.html Chief of State and Cabinet Members] {{Webarchive|url=https://web.archive.org/web/20090114085557/https://www.cia.gov/library/publications/world-leaders-1/world-leaders-s/switzerland.html |date=14 ಜನವರಿ 2009 }}
* [http://www.presence.ch/e/100/100.php ಸ್ವಿಟ್ಜರ್ಲೆಂಡ್ನ ಇರುವಿಕೆ ]
** [http://www.swissworld.org/ swissworld.org, ಸ್ವಿಟ್ಜರ್ಲೆಂಡ್ನ ಮಾಹಿತಿ ತಾಣ] {{Webarchive|url=https://web.archive.org/web/20040626090054/http://www.swissworld.org/ |date=26 ಜೂನ್ 2004 }}
* [http://www.bfs.admin.ch/bfs/portal/en/index.html ಸ್ವಿಸ್ ಅಂಕಿಅಂಶಗಳು], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿಯ ಅಧಿಕೃತ ಅಂತರಜಾಲ ತಾಣವಾಗಿದೆ.
;Reference
* {{CIA World Factbook link|SZ|Switzerland}}
* ''[[ಬ್ರಿಟಾನಿಕಾದ ವಿಶ್ವಕೋಶ|ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ]]'' ದಲ್ಲಿ [http://www.britannica.com/EBchecked/topic/577225/Switzerland ಸ್ವಿಟ್ಜರ್ಲೆಂಡ್] ನ ಉಲ್ಲೇಖ
* ''UCB ಗ್ರಂಥಾಲಯಗಳ ಸರ್ಕಾರಿ ಪ್ರಕಾಶನಗಳಲ್ಲಿ '' [http://ucblibraries.colorado.edu/govpubs/for/switzerland.htm ಸ್ವಿಟ್ಜರ್ಲೆಂಡ್]
* {{dmoz|Regional/Europe/Switzerland}}
;ಭೂಗೋಳ
* {{wikiatlas|Switzerland}}
* {{wikivoyage|Switzerland}}
* [http://www.swisstopo.ch/ ಒಕ್ಕೂಟದ ಭೂಲಕ್ಷಣ ಶಾಸ್ತ್ರ ಕಛೇರಿ.] {{Webarchive|url=https://web.archive.org/web/20141012150754/http://www.swisstopo.ch/ |date=12 ಅಕ್ಟೋಬರ್ 2014 }}
* [http://map.search.ch/ ಪರಸ್ಪರ ಶೋಧ ನಡೆಸಬಹುದಾದ ನಕ್ಷೆಗಳು (search.ch)]
;ಇತಿಹಾಸ
* [http://www.hls-dhs-dss.ch/index.php ಸ್ವಿಟ್ಜರ್ಲೆಂಡ್ನ ಐತಿಹಾಸಿಕ ಅರ್ಥಕೋಶ ] {{Webarchive|url=https://web.archive.org/web/20100217091108/http://www.hls-dhs-dss.ch/index.php |date=17 ಫೆಬ್ರವರಿ 2010 }} {{de icon}} {{fr icon}} {{it icon}}
* [http://history-switzerland.geschichte-schweiz.ch/index.html ಸ್ವಿಟ್ಜರ್ಲೆಂಡ್ನ ಚರಿತ್ರೆ]
;ಸುದ್ದಿ ಮಾಧ್ಯಮ
* [http://nzz.ch/eng/index.html ನ್ಯೂಯೆ ಜಷೆರ್ ಗ್ಸೈಟುಂಗ್] {{Webarchive|url=https://web.archive.org/web/20071214061435/http://www.nzz.ch/eng/index.html |date=14 ಡಿಸೆಂಬರ್ 2007 }} {{de icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.letemps.ch/ ಲೀ ಟೆಂಪ್ಸ್] {{fr icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.cdt.ch/ ಕರ್ರೇರೆ ದೆಲ್ ಟಿಕಿನೊ] {{it icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.swissinfo.ch/ swissinfo.ch, ಸ್ವಿಸ್ ಸಮಾಚಾರಗಳು - ವಿಶ್ವದಾದ್ಯಂತ ]
* [http://expatinch.com/html/media_tv_telephony.html expatinch.com, ಸ್ವಿಸ್ ಮಾಧ್ಯಮ ಸಂಪನ್ಮೂಲಗಳ ಪುಟ.] {{Webarchive|url=https://web.archive.org/web/20120917111519/http://expatinch.com/html/media_tv_telephony.html |date=17 ಸೆಪ್ಟೆಂಬರ್ 2012 }}
;ಶಿಕ್ಷಣ
* [http://www.educa.ch/ ಸ್ವಿಸ್ನ ಶಾಲಾ ವ್ಯವಸ್ಥೆ]
* [http://www.swissuniversity.ch/ ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾನಿಲಯಗಳು]
;ವಿಜ್ಞಾನ, ಸಂಶೋಧನೆ ಮತ್ತು ತಾಂತ್ರಿಕತೆ
* [http://www.myscience.ch/ ಸಂಶೋಧನೆ ಮತ್ತು ಬದಲಾವಣೆಗಳಿಗೆ ಸ್ವಿಸ್ ಜಾಲತಾಣ]
* [http://www.sbf.admin.ch/ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಆಡಳಿತ ಕಛೇರಿ, SER]
* [http://wwww.snf.ch/ ಸ್ವಿಸ್ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ] {{Webarchive|url=https://web.archive.org/web/20130729223551/http://wwww.snf.ch/ |date=29 ಜುಲೈ 2013 }}
* [http://www.bbt.admin.ch/kti/ CTI, ತಾಂತ್ರಿಕ ಮತ್ತು ನವೀನ ಉತ್ಪಾದನೆಗಳ ಆಯೋಗ]
{{clear}}
{| width="100%" class="collapsible" style="background:transparent;margin:1em 0 0"
| {{resize|130%|Templates}}
| {{Switzerland topics|state=expanded}}{{Template group
|title=[[ಚಿತ್ರ:Gnome-globe.svg|30px]] Geographic locale
|list =
{{Countries of Europe}}
}}{{Template group
|title = International membership
|list =
{{United Nations}}
{{Council of Europe members}}
{{WTO}}
{{La Francophonie}}
{{OECD}}
{{OSCE}}
}}
|}
{{coord|46|50|00|N|8|20|00|E|region:CH_type:country(7508700)_scale:2000000|display=title}}
{{sisterlinks|Switzerland}}
{{cookbook}}
[[ವರ್ಗ:ಒಕ್ಕೂಟ ರಾಷ್ಟ್ರಗಳು]]
[[ವರ್ಗ:ಸ್ವಿಟ್ಜರ್ಲೆಂಡ್]]
[[ವರ್ಗ:ಉದಾರ ಪ್ರಜಾಪ್ರಭುತ್ವಗಳು]]
[[ವರ್ಗ:ಭೂಪ್ರದೇಶದಿಂದ ಆವೃತವಾಗಿರುವ ದೇಶಗಳು]]
[[ವರ್ಗ:ಫ್ರೆಂಚ್ -ಭಾಷಿಕ ದೇಶಗಳು]]
[[ವರ್ಗ:ಜರ್ಮನ್-ಭಾಷಿಕ ದೇಶಗಳು]]
[[ವರ್ಗ:ಇಟಾಲಿಯನ್-ಭಾಷಿಕ ದೇಶಗಳು]]
[[ವರ್ಗ:೧೨೯೧ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಯುರೋಪಿನ ಒಕ್ಕೂಟ]]
02rbz5ln7pndstakpduvtpradleabme
1307958
1307957
2025-07-05T19:55:49Z
Ziv
92051
([[c:GR|GR]]) [[File:Uri-coat of arms.svg]] → [[File:Wappen Uri matt.svg]] → File replacement: update to correct version ([[c:c:GR]])
1307958
wikitext
text/x-wiki
{{use dmy dates}}
{{Infobox Country
|native_name = {{lang|la|Confoederatio Helvetica}} {{languageicon|la|[[Latin|la]]}} <br /> {{lang|de|Schweizerische Eidgenossenschaft}} {{languageicon|de|[[Swiss-German language|de]]}} <br /> {{lang|fr|Confédération suisse}} {{languageicon|fr|[[French language|fr]]}} <br />{{lang|it|Confederazione Svizzera}} {{languageicon|it|[[ಇಟಲಿಯ ಭಾಷೆ|it]]}} <br /> {{lang|rm|Confederaziun svizra}} {{languageicon|rm|[[Romansh language|rm]]}}
|conventional_long_name = Swiss Confederation
|common_name = Switzerland
|image_flag = Flag of Switzerland (Pantone).svg
|image_coat = Coat of Arms of Switzerland (Pantone).svg
|image_map = Location Switzerland Europe.png
|map_caption = {{map caption|location_color=green|region=[[Europe]]|region_color=dark grey|legend=Location Switzerland Europe.png}}
|national_motto = ''(unofficial)'' "[[One for all, all for one]]"<br />{{lang-de|Einer für alle, alle für einen}}<br />{{lang-fr|Un pour tous, tous pour un}}<br />{{lang-it|Uno per tutti, tutti per uno}}
|national_anthem = "[[Swiss Psalm|Schweizerpsalm]]"{{spaces|2}}<small>(German)<br />"''Swiss Psalm''"</small>
|official_languages = [[ಜರ್ಮನ್ ಭಾಷೆ|ಜರ್ಮನ್]],<br />[[ಫ್ರೆಂಚ್ ಭಾಷೆ|ಫ್ರೆಂಚ್]],<br />[[ಇಟಲಿಯ ಭಾಷೆ|ಇಟಾಲಿಯನ್]],<br />[[Romansh language|Romansh]]<ref>[http://www.admin.ch/ch/d/sr/101/a4.html?lang=en Federal Constitution] {{Webarchive|url=https://web.archive.org/web/20091101024339/http://www.admin.ch/ch/d/sr/101/a4.html?lang=en |date=1 ನವೆಂಬರ್ 2009 }}, article 4, "National languages" : ''National languages'' are German, French, Italian and Romansh; [http://www.admin.ch/org/polit/00083/index.html?lang=en Federal Constitution] {{Webarchive|url=https://web.archive.org/web/20080919134534/http://www.admin.ch/org/polit/00083/index.html?lang=en |date=19 ಸೆಪ್ಟೆಂಬರ್ 2008 }}, article 70, "Languages", paragraph 1: The ''official languages'' of the Confederation are German, French and Italian. Romansh shall be an official language for communicating with persons of Romansh language.</ref>
|demonym = Swiss
|capital = [[ಚಿತ್ರ:CHE Bern COA.svg|20px]] [[Bern]]<ref>''De jure'' "federal city"; ''de facto'' capital. Because of historical federalist sensibilities, Swiss law does not designate a formal capital, and some federal institutions such as courts are located in other cities.</ref>
|latd=46 |latm=57 |latNS=N |longd=7 |longm=27 |longEW=E
|largest_city = [[ಚಿತ್ರ:Wappen Zürich matt.svg||20px]] [[Zürich]]
|legislature = [[Federal Assembly of Switzerland|Federal Assembly]]
|upper_house = [[Swiss Council of States|Council of States]]
|lower_house = [[National Council of Switzerland|National Council]]
|government_type = [[Direct democracy]]<br />[[Federation|Federal]] [[parliamentary republic]]
|leader_title1 = [[Swiss Federal Council|Federal Council]]
|leader_name1 = <!--Ordered by seniority:-->[[Moritz Leuenberger|M. Leuenberger]] <br />[[Pascal Couchepin|P. Couchepin]]<br />[[Micheline Calmy-Rey|M. Calmy-Rey]] <br />[[Hans-Rudolf Merz|H.-R. Merz]] <small>([[President of the Confederation (Switzerland)|Pres. 09]])</small> <br />[[Doris Leuthard|D. Leuthard]] <small>([[Vice President|V]][[President of the Confederation (Switzerland)|P 09]])</small><br />[[Eveline Widmer-Schlumpf|E. Widmer-Schlumpf]]<br />[[Ueli Maurer|U. Maurer]]
|leader_title2 = [[Federal Chancellor of Switzerland|Federal Chancellor]]
|leader_name2 = <!--Ordered by seniority:-->[[Corina Casanova|C. Casanova]]
|area_sq_mi = 15,940 <!--Do not remove per [[WP:MOSNUM]]-->
|area_rank = 136th
|area_magnitude = 1 E10
|area_km2 = 41,284
|percent_water = 4.2
|population_estimate = 7,725,200<ref name="Population">{{cite web|url=http://www.bfs.admin.ch/bfs/portal/de/index/themen/01/02/blank/key/bevoelkerungsstand.html|title=Bevölkerungsstand und -entwicklung|date=2009|work=Statistik Schweiz |publisher=Bundesamt für Statistik, Neuchâtel|language=German|accessdate=2009-06-25}}</ref>
|population_growth (2009) = +1.4%
|population_estimate_year = 2009
|population_estimate_rank = 94th
|population_density_km2 = 186.5
|population_density_sq_mi = 477.4 <!--Do not remove per [[WP:MOSNUM]]-->
|population_density_rank = 65st
|population_census = 7,593,500
|population_census_year = 2007
|GDP_PPP = $312.753 billion<ref name=imf2>{{cite web|url=http://www.imf.org/external/pubs/ft/weo/2009/01/weodata/weorept.aspx?sy=2006&ey=2009&scsm=1&ssd=1&sort=country&ds=.&br=1&c=146&s=NGDPD%2CNGDPDPC%2CPPPGDP%2CPPPPC%2CLP&grp=0&a=&pr.x=40&pr.y=5 |title=Switzerland|publisher=International Monetary Fund|accessdate=22 April 2009}}</ref>
|GDP_PPP_year = 2008
|GDP_PPP_rank =
|GDP_PPP_per_capita = $42,783<ref name=imf2/>
|GDP_PPP_per_capita_rank = 7th
|GDP_nominal = $492.595 billion<ref name=imf2/>
|GDP_nominal_rank =
|GDP_nominal_year = 2008
|GDP_nominal_per_capita = $67,384<ref name=imf2/>
|GDP_nominal_per_capita_rank = 4th
|HDI_year = 2006
|HDI = {{increase}} 0.955<ref>[http://hdrstats.undp.org/en/2008/countries/country_fact_sheets/cty_fs_CHE.html HDI of Switzerland]. Retrieved 10 July 2009.</ref>
|HDI_rank = 10th
|HDI_category = <span style="color:#009900;">high</span>
|Gini = 33.7
|Gini_year = 2000
|Gini_category = <span style="color:#ffcc00;">medium</span>
|sovereignty_type = [[Independence]]
|established_event1 = [[History of Switzerland|Foundation date]]
|established_event2 = [[Treaty of Basel (1499)|''de facto'']]
|established_event3 = [[Peace of Westphalia|Recognized]]
|established_event4 = [[Restauration (Switzerland)|Restored]]
|established_event5 = [[Switzerland as a federal state|Federal state]]
|established_date1 = 1 August<ref>Traditional. The [[Federal Charter]] only mentions "early August" and the treaty is a renewal of an older one, now lost.</ref> 1291
|established_date2 = 22 September 1499
|established_date3 = 24 October 1648
|established_date4 = 7 August 1815
|established_date5 = 12 September 1848<ref>A [http://www.verfassungen.de/ch/tagsatzungsbeschluss48.htm solemn declaration of the Tagsatzung] {{Webarchive|url=https://web.archive.org/web/20160714130910/http://www.verfassungen.de/ch/tagsatzungsbeschluss48.htm |date=14 ಜುಲೈ 2016 }} declared the Federal Constitution adopted on 12 September 1848. A [http://www.verfassungen.de/ch/tagsatzungsbeschluss48-2.htm resolution of the Tagsatzung] {{Webarchive|url=https://web.archive.org/web/20160714130818/http://www.verfassungen.de/ch/tagsatzungsbeschluss48-2.htm |date=14 ಜುಲೈ 2016 }} of 14 September 1848 specified that the powers of the institutions provided for by the 1815 Federal Treaty would expire at the time of the constitution of the [[Swiss Federal Council|Federal Council]], which took place on 16 November 1848.</ref>
|currency = [[Swiss franc]]
|currency_code = CHF
|time_zone = [[Central European Time|CET]]
|utc_offset = +1
|time_zone_DST = [[Central European Summer Time|CEST]]
|utc_offset_DST = +2
|drives_on = right
|cctld = [[.ch]]
|calling_code = [[+41]]
|footnotes =
}}
'''ಸ್ವಿಟ್ಜರ್ಲೆಂಡ್''' ({{lang-de|[[:wikt:Schweiz|die Schweiz]]}} <ref>[[ಸ್ವಿಸ್ ಜರ್ಮನ್]] ಹೆಸರನ್ನು ಕೆಲವು ಬಾರಿ ''ಸ್ಕ್ವೆಜ್'' ಅಥವಾ ''ಸ್ಕ್ವಿಜ್'' ಎಂದು ಉಚ್ಛರಿಸಲಾಗುತ್ತದೆ. ಸ್ಕ್ವಿಜ್ ಜರ್ಮನ್ (ಮತ್ತು ಅಂತರರಾಷ್ಟ್ರೀಯ) ಕೂಡ ಉತ್ತಮವಾಗಿದ್ದು, ಒಂದು ಸ್ವಿಸ್ ಕ್ಯಾಂಟನ್ನ ಹೆಸರಾಗಿದೆ.</ref> {{lang-fr|[[:wikt:Suisse|la Suisse]]}}, {{lang-it|[[:wikt:Svizzera|Svizzera]]}}, {{lang-rm|Svizra}}), ಅಧಿಕೃತವಾಗಿ '''ಸ್ವಿಸ್ ಒಕ್ಕೂಟ''' ([[ಲ್ಯಾಟಿನ್ ಭಾಷೆ|ಲ್ಯಾಟಿನ್]]ನಲ್ಲಿ ''ಕಾನ್ಪೊಡೆರೇಷ್ಯೋ ಹೆಲ್ವೆಟಿಕಾ'', ಆದ್ದರಿಂದ ಇದರ [[ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ|ISO]] ರಾಷ್ಟ್ರ ಸಂಕೇತಗಳಾಗಿ [[ಸ್ವಿಟ್ಜರ್ಲೆಂಡ್ನ ದತ್ತ ಸಂಕೇತಗಳು#ರಾಷ್ಟ್ರ|CH ಮತ್ತು CHE]]ಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ [[ಭೂಪ್ರದೇಶದಿಂದ ಆವೃತ|ಭೂಪ್ರದೇಶದಿಂದ ಆವೃತವಾದ]] [[ಸ್ವಿಸ್ ಆಲ್ಫ್ಸ್|ಪರ್ವತ ಪ್ರದೇಶ]] ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ [[ಪಶ್ಚಿಮ ಯೂರೋಪ್]]ನ ರಾಷ್ಟ್ರವಾಗಿದೆ.
ಸ್ವಿಟ್ಜರ್ಲೆಂಡ್ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳೆಂದು]] ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ [[ಸಂಯುಕ್ತ ಒಕ್ಕೂಟ|ಸಂಯುಕ್ತ ಗಣರಾಜ್ಯ]]ವಾಗಿದೆ. [[ಬರ್ನ್]] ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು [[ಅಂತರರಾಷ್ಟ್ರೀಯ ಮಹಾನಗರ|ಜಾಗತಿಕ ಮಹಾನಗರಗಳಾದ]] [[ಜಿನೀವಾ]] ಮತ್ತು [[ಜ್ಯೂರಿಚ್]]ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್ ಕನಿಷ್ಟ ತಲಾವಾರು GDP $67,384ನ್ನು ಹೊಂದಿ [[ತಲಾ]] [[ಸಮಗ್ರ ದೇಶೀಯ ಉತ್ಪನ್ನ]]ದ ಆಧಾರದಲ್ಲಿ, ವಿಶ್ವದ ಅತ್ಯಂತ [[ಶ್ರೀಮಂತ ರಾಷ್ಟ್ರಗಳು|ಶ್ರೀಮಂತ ರಾಷ್ಟ್ರಗಳಲ್ಲಿ]] ಒಂದಾಗಿದೆ.<ref name="imf2"/> ಜ್ಯೂರಿಚ್ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ.<ref>[http://www.citymayors.com/features/quality_survey.html ಸ್ವಿಸ್ ಮತ್ತು ಜರ್ಮನ್ ನಗರಗಳು ಪ್ರಪಂಚದಲ್ಲೇ ಅತ್ಯುತ್ತಮ ನಗರಗಳೆಂದು ಹೆಸರುವಾಸಿಯಾಗಿವೆ]</ref> ಸ್ವಿಟ್ಜರ್ಲೆಂಡ್ ಉತ್ತರದಲ್ಲಿ [[ಜರ್ಮನಿ]]ಯನ್ನು, ಪಶ್ಚಿಮದಲ್ಲಿ [[ಫ್ರಾನ್ಸ್|ಫ್ರಾನ್ಸ್ನ್ನು]], ದಕ್ಷಿಣದಲ್ಲಿ [[ಇಟಲಿ]] ಮತ್ತು ಪೂರ್ವದಲ್ಲಿ [[ಲೀಚ್ಟೆನ್ಸ್ಟೀನ್|ಲಿಯೆಕ್ಟೆನ್ಸ್ಟೀನ್]], [[ಆಸ್ಟ್ರಿಯಾ]]ಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿಯ]] ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು [[ಅಂತರರಾಷ್ಟ್ರೀಯ ರೆಡ್ಕ್ರಾಸ್ ಸಮಿತಿ|ರೆಡ್ ಕ್ರಾಸ್]], [[ವಿಶ್ವ ವ್ಯಾಪಾರ ಸಂಸ್ಥೆ|ವಿಶ್ವ ವ್ಯಾಪಾರ ಸಂಘಟನೆ]] ಮತ್ತು [[ಜಿನೀವಾದಲ್ಲಿನ ಒಕ್ಕೂಟರಾಷ್ಟ್ರ ಸಂಘದ ಕಚೇರಿ|U.N.ನ ಎರಡು ಐರೋಪ್ಯ ಶಾಖೆ]]ಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಭಾಗವಾಗದೇ ಇದ್ದರೂ, ಇದು [[ಷೆಂಗೆನ್ ಒಪ್ಪಂದ|ಷೆಂಗನ್ ಒಪ್ಪಂದ]]ಕ್ಕೆ ಬದ್ಧವಾಗಿದೆ.
ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು [[ರೋಮಾಂಶ್ ಭಾಷೆ|ರೋಮನ್ಷ್]] ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್ ಭಾಷೆಯಲ್ಲಿ {{lang|de|Schweizerische [[Eidgenossenschaft]]}}, ಫ್ರೆಂಚ್ನಲ್ಲಿ {{lang|fr|Confédération suisse}}, ಇಟಾಲಿಯನ್ ಭಾಷೆಯಲ್ಲಿ {{lang|it|Confederazione Svizzera}} ಮತ್ತು ರೋಮಾನ್ಷ್ನಲ್ಲಿ {{lang|rm|Confederaziun svizra}} ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ನ ಸ್ಥಾಪನೆಯು 1291ರ ಆಗಸ್ಟ್ 1ರಲ್ಲಿ ಆಗಿದ್ದುದರಿಂದ; [[ಸ್ವಿಸ್ ರಾಷ್ಟ್ರೀಯ ದಿನ]]ವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.
== ವ್ಯುತ್ಪತ್ತಿ ಶಾಸ್ತ್ರ ==
''ಸ್ವಿಟ್ಜರ್ಲೆಂಡ್'' ಎಂಬ ಆಂಗ್ಲ ಹೆಸರು [[ಸ್ವಿಸ್ ನಾಗರಿಕರು|ಸ್ವಿಸ್]]ನ [[16ನೇ ಶತಮಾನ|16ರಿಂದ]] [[19ನೇ ಶತಮಾನ|19ನೇ]] ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ''ಸ್ವಿಟ್ಜರ್'' ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ.<ref>[[OED]] [http://www.etymonline.com/index.php?term=Swiss ಆನ್ಲೈನ್ ವ್ಯುತ್ಪತ್ತಿಶಾಸ್ತ್ರದ ಶಬ್ಧಕೋಶ] ವನ್ನು etymonline.com.ಗೆ 2009-06-25ರಂದು ಪಡೆಯಲಾಯಿತು</ref> ಆಂಗ್ಲ ಪದ ''ಸ್ವಿಸ್'' ಎಂಬುದು ಫ್ರೆಂಚ್ನಿಂದ ಕಡ ಪಡೆದುಕೊಂಡ ''{{lang|fr|Suisse}}'', 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ''ಸ್ವಿಟ್ಜರ್'' ಎಂಬ ಹೆಸರು [[ಅಲೆಮಾನ್ನಿಕ್ ಜರ್ಮನ್|ಅಲೆಮಾನ್ನಿಕ್]] ಮೂಲದ್ದಾಗಿದ್ದು ''{{lang|gsx|Schwiizer}}'', ''[[ಸ್ಕ್ವಿಜ್]]'' ಅದರ [[ಸ್ಕ್ವಿಜ್ ಕ್ಯಾಂಟನ್|ಸಂಬಂಧಿತ ಪ್ರಾಂತ್ಯ]]ಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್ಸ್ಟಾಟ್ಟೆನ್ ಕ್ಯಾಂಟನ್ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ [[ಹಳೆಯ ಉನ್ನತ ಜರ್ಮನ್]] ''{{lang|goh|Suittes}}'' ಎಂಬುದಾಗಿ ಸ್ಥಳನಾಮವನ್ನು [[972]]ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ "ದಹಿಸಲು"''{{lang|goh|suedan}}'' ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು<ref>ರೂಮ್, ಆಡ್ರಿಯಾನ್. ''ಪ್ಲೇಸ್ ನೇಮ್ಸ್ ಆಫ್ ದ ವರ್ಲ್ಡ್''. ಲಂಡನ್: ಮ್ಯಾಕ್ಫಾರ್ಲ್ಯಾಂಡ್ ಮತ್ತು ಕಂ., ಇಂಕ್., 1997.</ref> ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ''ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ'' ಬಳಸುವ ರೀತಿಯಲ್ಲಿ 1499ರ [[ಸ್ವಾಬಿಯನ್ ಯುದ್ಧ]]ದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ [[ಸ್ವಿಸ್ ಜರ್ಮನ್]] ಹೆಸರು ''{{lang|gsx|Schwiiz}}'' ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ, ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ ''{{lang|gsx|d'Schwiiz}}'', ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ ''{{lang|gsx|Schwiiz}}'' ಎಂದು ಕರೆಯಲಾಗಿದೆ).
ನೆಪೋಲಿಯನ್ನ [[ಹೆಲ್ವೆಟಿಕ್ ಗಣರಾಜ್ಯ]]ಕ್ಕೆ ಮರಳಿ [[ನವ-ಲ್ಯಾಟಿನ್|ನವೀನ-ಲ್ಯಾಟಿನ್]] ಹೆಸರಾದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ಎಂಬುದನ್ನು [[ಸ್ವಿಟ್ಜರ್ಲೆಂಡ್ ಒಂದು ಒಕ್ಕೂಟ ರಾಷ್ಟ್ರದಂತೆ|ಒಕ್ಕೂಟ ರಾಷ್ಟ್ರದ ಸ್ಥಾಪನೆ]]ಯಾದ 1848ರಲ್ಲಿ ಪರಿಚಯಿಸಲಾಯಿತು.
[[ರೋಮನ್ ಯುಗದಲ್ಲಿ ಸ್ವಿಟ್ಜರ್ಲೆಂಡ್|ರೋಮನ್ ಯುಗದ]] ಮುನ್ನ [[ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ ವಾಸವಾಗಿದ್ದ [[ಸೆಲ್ಟ್ಸ್|ಕೆಲ್ಟಿಕ್]] ಬುಡಕಟ್ಟು ಜನಾಂಗದ ಹೆಸರಿನಿಂದ ''[[ಹೆಲ್ವೆಟೀ]]'' ಎಂಬುದು ಈ ಹೆಸರಿಗೆ ಮೂಲವಾಗಿತ್ತು. ''ಹೆಲ್ವೆಟೀ'' ಎಂಬ ಹೆಸರು [[ಎಟ್ರುಸ್ಕನ್ ಭಾಷೆ|ಇಟ್ರಸ್ಕನ್]] ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು.<ref>R.C. ದಿ ಮರಿನಿಸ್ನಲ್ಲಿ ಪುನರುತ್ಪಾದನೆ, ''ಗ್ಲಿ ಎಟ್ರುಷಿ ಅ ನಾರ್ಡ್ ದೆಲ್ ಪೊ'', ಮನ್ಟೋವ, 1986.</ref> ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, [[ಪೋಸಿಡೊನಿಯಸ್]] ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ.
ಜೋಹಾನ್ನ್ ಕ್ಯಾಸ್ಪರ್ ವೇಸನ್ಬಕ್ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ''[[ಹೆಲ್ವೇಷಿಯಾ|ಹೆಲ್ವೆಟಿಯಾ]]'' ಸ್ವಿಸ್ ಒಕ್ಕೂಟದ [[ರಾಷ್ಟ್ರೀಯ ಸಂಕೇತ|ರಾಷ್ಟ್ರೀಯ ಸಂಕೇತವಾಗಿ]] ಕಾಣಿಸಿಕೊಳ್ಳುತ್ತದೆ.
== ಇತಿಹಾಸ ==
1848ರಲ್ಲಿ ಸ್ವಿಸ್ ಒಕ್ಕೂಟದ ಸಂವಿಧಾನದ ಅಳವಡಿಕೆಯ ನಂತರ ಸ್ವಿಟ್ಜರ್ಲೆಂಡ್ ಪ್ರಸಕ್ತ ಚಾಲ್ತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನೇ ಪಾಲಿಸುತ್ತಿದೆ. 13ನೇ ಶತಮಾನದ ಅಂತ್ಯದಲ್ಲಿ ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವಿಕರು ರಕ್ಷಣಾತ್ಮಕ ಮೈತ್ರಿಯನ್ನು ಸ್ಥಾಪಿಸಿದರು. ಇದು ಶತಮಾನಗಳ ಕಾಲ ರಾಷ್ಟ್ರಗಳ ಸಡಿಲ ಒಕ್ಕೂಟವಾಗಿ ಮುಂದುವರೆಯಲು ಕಾರಣವಾಯಿತು.
=== ಪೂರ್ವ ಇತಿಹಾಸ ===
ಸ್ವಿಟ್ಜರ್ಲೆಂಡ್ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು.<ref name="Early">swissworld.orgನಲ್ಲಿ [http://www.swissworld.org/en/history/prehistory_to_romans/prehistoric_times/ ಚರಿತ್ರೆ] {{Webarchive|url=https://web.archive.org/web/20100419174957/http://www.swissworld.org/en/history/prehistory_to_romans/prehistoric_times/ |date=19 ಏಪ್ರಿಲ್ 2010 }} 2009-06-27ರಂದು ಪಡೆಯಲಾಯಿತು</ref> ಸ್ವಿಟ್ಜರ್ಲೆಂಡ್ನಲ್ಲಿನ [[ಗ್ಯಾಕ್ಲಿಂಗೆನ್]]ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು, ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ.<ref name="Early"/>
ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ [[ಹಾಲ್ಸ್ಟಟ್ ಸಂಸ್ಕೃತಿ|ಹಾಲ್ಸ್ಟಟ್]] ಮತ್ತು [[ಲಾ ಟೆನೆ ಸಂಸ್ಕೃತಿ|ಲಾ ಟೆನೆ ಸಂಸ್ಕೃತಿಗಳು]]. ಲಾ ಟೆನೆ [[ನ್ಯೂಚಾಟೆಲ್ ಸರೋವರ]]ದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು [[ಕಬ್ಬಿಣ ಯುಗ]]ದ ಉತ್ತರಾರ್ಧದಲ್ಲಿ ಸುಮಾರು [[450 BC]]ಯ ಕಾಲದಲ್ಲಿ,<ref name="Early"/> [[ಪುರಾತನ ಗ್ರೀಕ್|ಗ್ರೀಕ್]] ಮತ್ತು [[ಎಟ್ರುಸ್ಕನ್ ನಾಗರೀಕತೆ|ಎಟ್ರುಸ್ಕನ್]] ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ [[ಹೆಲ್ವೆಟೀ]]. 58ನೇ ಇಸವಿ BCಯಲ್ಲಿ, [[ಬಿಬ್ರಾಕ್ಟ್ನ ಕಾಳಗ|ಬಿಬ್ರಾಕ್ಟ್ ಕಾಳಗ]]ದಲ್ಲಿ, [[ಜ್ಯೂಲಿಯಸ್ ಸೀಜರ್]]'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು.<ref name="Early"/> 15 BC ಕಾಲದಲ್ಲಿ ರೋಮ್ನ ಎರಡನೇ ಚಕ್ರವರ್ತಿಯಾಗುತ್ತಿದ್ದ, [[ಟಿಬೆರಿಯಸ್|ಟಿಬೆರಿಯಸ್]] I, ಮತ್ತು ಆತನ ಸಹೋದರ, [[ನೇರೊ ಕ್ಲಾಡಿಯಸ್ ಡ್ರುಸ್ಸಸ್|ಡ್ರೂಸಸ್]], ಆಲ್ಫ್ಸ್ ಪ್ರದೇಶವನ್ನು ವಶಪಡಿಸಿಕೊಂಡು [[ರೋಮ್ ಸಾಮ್ರಾಜ್ಯ]]ಕ್ಕೆ ಸೇರಿಸಿಕೊಂಡರು. [[ಹೆಲ್ವೆಟೀ]]ಯು ಆಕ್ರಮಿಸಿದ ಪ್ರದೇಶ—ನಂತರದ ''ಕಾನ್ಫೊಡರೇಷಿಯೋ ಹೆಲ್ವೆಟಿಕಾ'' ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್ನ [[ಗಲ್ಲಿಯ ಬೆಲ್ಜಿಕಾ|ಗಲ್ಲಿಯಾ ಬೆಲ್ಜಿಕಾ]] ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ [[ಉನ್ನತ ಜರ್ಮೇನಿಯಾ|ಜರ್ಮೇನಿಯಾ ಸುಪೀರಿಯರ್]] ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು [[ರಯೇಶ್ಯಾ]] ಎಂಬ [[ರೋಮ್ನ ಪ್ರಾಂತ್ಯ|ರೋಮ್ ಪ್ರಾಂತ್ಯ]]ದೊಂದಿಗೆ ವಿಲೀನವಾಗಿತ್ತು.
[[ಚಿತ್ರ:Theater Kaiseraugst.jpg|thumb|left|ಕ್ರಿ.ಪೂ ೪೪ರಲ್ಲಿ ರೈನ್ ದಡದಲ್ಲಿ ಸ್ಥಾಪಿತವಾದ ಅಗಸ್ಟ ರೌರಿಕ ಒಂದು ಮೊದಲ ರೋಮನ್ ವಸಾಹತು ಆಗಿದ್ದು, ಅದು ಸ್ವಿಟ್ಜರ್ಲೆಂಡ್ನ ಮುಖ್ಯ ಉತ್ಖನನ ಸ್ಥಳಗಳಲ್ಲಿ ಒಂದಾಗಿದೆ.]]
[[ಮಧ್ಯ ಯುಗದ ಪೂರ್ವಭಾಗ]]ದಲ್ಲಿ, [[4ನೇ ಶತಮಾನ]]ದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ನ ಪಶ್ಚಿಮ ಹರವಿನ ಪ್ರದೇಶವು [[ಬರ್ಗಂಡಿಯ ಸಾಮ್ರಾಜ್ಯ|ಬರ್ಗಂಡಿಯನ್ ಅರಸರ]] ಸೀಮೆಗೆ ಒಳಪಟ್ಟಿತ್ತು. [[ಅಲೆಮಾನ್ನಿ]]ಗಳು [[ಸ್ವಿಸ್ ಪ್ರಸ್ಥಭೂಮಿ|ಸ್ವಿಸ್ ಪ್ರಸ್ಥಭೂಮಿ]]ಯಲ್ಲಿ [[5ನೇ ಶತಮಾನ]]ದಲ್ಲಿ ನೆಲೆಗೊಂಡರೆ, [[ಆಲ್ಫ್ಸ್ ಕಣಿವೆಗಳು |ಆಲ್ಪ್ಸ್ ಕಣಿವೆಗಳಲ್ಲಿ]] [[8ನೇ ಶತಮಾನ]]ದಲ್ಲಿ ನೆಲೆಗೊಂಡು [[ಅಲೆಮಾನ್ನಿಯಾ]] ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್ ಅಲೆಮಾನ್ನಿಯಾ ಮತ್ತು [[ಬರ್ಗಂಡಿ (ಪ್ರದೇಶ)|ಬರ್ಗಂಡಿ]] ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು.<ref name="Early"/> [[6ನೇ ಶತಮಾನ]]ದಲ್ಲಿ ಇಡೀ ಪ್ರದೇಶವು, 504 ADಯ ಕಾಲದಲ್ಲಿ [[ಕ್ಲೋವಿಸ್ I|ಕ್ಲೋವಿಸ್ I]]ನ [[ಅಲೆಮಾನ್ನಿ]]ಗಳ ಮೇಲಿನ [[ಟೋಲ್ಬಿಯಾಕ್]]ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ [[ಫ್ರಾಂಕಿಷ್ ಸಾಮ್ರಾಜ್ಯ]]ದ ಭಾಗವಾಗಿತ್ತು.
[[6ನೇ ಶತಮಾನ|6ನೇ]], [[7ನೇ ಶತಮಾನ|7ನೇ]] ಮತ್ತು [[8ನೇ ಶತಮಾನ|8ನೇ]] ಶತಮಾನಗಳುದ್ದಕ್ಕೂ ಸ್ವಿಸ್ ಪ್ರದೇಶಗಳು ಫ್ರಾಂಕಿಷ್ ಅಧಿಪತ್ಯದಲ್ಲಿ ಮುಂದುವರೆದವು ([[ಮೆರೊವಿಂಜಿಯನ್ಸ್|ಮೆರೊವಿಂಜಿಯನ್]] ಮತ್ತು [[ಕ್ಯಾರೋಲಿಂಜಿಯನ್ ಸಾಮ್ರಾಜ್ಯ|ಕ್ಯಾರೋಲಿಂಜಿಯನ್]] ಅಧಿಪತ್ಯಗಳು). ಆದರೆ [[ಮಹಾನ್ ಚಾರ್ಲ್ಸ್|<span class="goog-gtc-fnr-highlight">ಮಹಾನ್ ಚಾರ್ಲ್ಸ್</span>]]ನ ನೇತೃತ್ವದ ತನ್ನ ವಿಸ್ತರಣೆಯ ನಂತರ ಫ್ರಾಂಕಿಷ್ ಸಾಮ್ರಾಜ್ಯ [[ವರ್ಡನ್ ಒಪ್ಪಂದ]]ದಿಂದಾಗಿ 843ರಲ್ಲಿ ವಿಭಜಿತವಾಯಿತು.<ref name="Early"/> ಪ್ರಸಕ್ತ ಸ್ವಿಟ್ಜರ್ಲೆಂಡ್ನ ಈಗಿನ ಪ್ರಾಂತ್ಯಗಳು [[ಮಧ್ಯ ಫ್ರಾನ್ಷಿಯಾ]] ಮತ್ತು [[ಪೂರ್ವ ಫ್ರಾನ್ಷಿಯಾ]]ಗಳಾಗಿ ವಿಭಜನೆಯಾದವು. [[ಪವಿತ್ರ ರೋಮ್ ಸಾಮ್ರಾಜ್ಯ]] 1000 ADಯ ಅವಧಿಯಲ್ಲಿ ನಂತರ ಮರು ಏಕೀಕರಣಗೊಂಡವು.<ref name="Early"/>[[1200]]ರ ಹೊತ್ತಿಗೆ, ಸ್ವಿಸ್ ಪ್ರಸ್ಥಭೂಮಿಯು [[ಸವಾಯ್ ಮನೆ|ಸೆವಾಯ್]], [[ಝಹ್ರಿಂಗರ್|ಝಹ್ರಿಂಗರ್]], [[ಹಬ್ಸ್ಬರ್ಗ್]] ಮತ್ತು [[ಕಿಬರ್ಗ್ ಕೌಂಟ್ಗಳು|ಕಿಬರ್ಗ್]] ಆಡಳಿತಗಳ ಸ್ವಾಮ್ಯಕ್ಕೆ ಒಳಪಟ್ಟಿತ್ತು.<ref name="Early"/> ಕೆಲ ಪ್ರದೇಶಗಳು ([[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ನಂತರ ''ವಾಲ್ಡ್ಸ್ಟಾಟೆನ್'' ಎಂದು ಹೆಸರಾದ [[ಅಂಟರ್ವಾಲ್ಡನ್|ಅಂಟರ್ವಾಲ್ಡನ್]]ಗಳು) ಸಾಮ್ರಾಜ್ಯಕ್ಕೆ ಪರ್ವತ ಕಣಿವೆಗಳ ಮೇಲೆ ನೇರ ನಿಯಂತ್ರಣ ಸಿಗುವ ಹಾಗೆ [[ಸಾಮ್ರಾಜ್ಯದ ನೇರ ಆಳ್ವಿಕೆ]]ಗೆ ಒಳಪಟ್ಟವು. 1264 ADಯಲ್ಲಿ ಕಿಬರ್ಗ್ ರಾಜವಂಶವು ಕುಸಿದಾಗ, ಹಬ್ಸ್ಬರ್ಗ್ಸ್ [[ಹಬ್ಸ್ಬರ್ಗ್ನ ರುಡಾಲ್ಫ್ I|ಚಕ್ರವರ್ತಿ ರುಡಾಲ್ಫ್ I]]ನ ನೇತೃತ್ವದಲ್ಲಿ (1273ರಲ್ಲಿ ಪವಿತ್ರ ರೋಮ್ನ ಚಕ್ರವರ್ತಿಯಾಗಿದ್ದ ) ಪೂರ್ವ ಸ್ವಿಸ್ ಪ್ರಸ್ಥಭೂಮಿಯವರೆಗೆ ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡಿತು.
=== ಹಳೆಯ ಸ್ವಿಸ್ ಒಕ್ಕೂಟ ===
[[ಚಿತ್ರ:Schweiz Frühmia Adel.svg|thumb|250px|ಸುಮಾರು ಕ್ರಿ.ಶ ೧೨೦೦ರಲ್ಲಿ ಅಸ್ತಿತ್ವದಲ್ಲಿದ್ದ ಆಳ್ವಿಕೆಯ ಮನೆತನಗಳು]]
[[ಹಳೆ ಸ್ವಿಸ್ ಒಕ್ಕೂಟ|ಹಳೆಯ ಸ್ವಿಸ್ ಒಕ್ಕೂಟವು]] ಮಧ್ಯ ಆಲ್ಪ್ಸ್ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ([[ಮುಕ್ತ ವ್ಯಾಪಾರ|ಸುಂಕ ಮುಕ್ತ ವ್ಯಾಪಾರ]])ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು. ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, [[ಮಧ್ಯಕಾಲೀನ ಪ್ರಾಂತೀಯ ಭಾಗ|ಗ್ರಾಮೀಣ ಸಮುದಾಯ]]ಗಳಾದ [[ಯೂರಿ ಕ್ಯಾಂಟನ್|ಯೂರಿ]], [[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]], ಮತ್ತು [[ನಿಡ್ವಾಲ್ಡೆನ್]]ಗಳ ನಡುವಿನ [[1291ರ ಒಕ್ಕೂಟ ಶಾಸನಪತ್ರ]]ವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ.<ref name="schwabe">ಶ್ವಬೆ ಅಂಡ್ ಕಂ.: ''ಗೆಷಿಛೆ ದರ್ ಸ್ಕ್ವಿಜ್ ಅಂಡ್ ದರ್ ಷ್ವಿಜೆರ್'', ಶ್ವಬೆ ಅಂಡ್ ಕಂ 1986/2004. ಪದ್ಧತಿ ISBN 3-7965-2067-7 {{de icon}}</ref><ref name="Brief">2009-06-22ರಂದು[http://www.eda.admin.ch/eda/en/home/reps/ocea/vaus/infoch/chhist.html ಸ್ವಿಸ್ ಚರಿತ್ರೆಯ ಸಂಕ್ಷಿಪ್ತ ಸಮೀಕ್ಷೆ ] admin.chನಲ್ಲಿ, ಪಡೆಯಲಾಯಿತು</ref>
[[ಚಿತ್ರ:Bundesbrief.jpg|thumb|left|1291ರ ಒಕ್ಕೂಟ ಶಾಸನಪತ್ರ]]
1353ರ ಹೊತ್ತಿಗೆ ಮೂರು ಮೂಲ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ಎಂದರೆ [[ಗ್ಲೇರಸ್ ಕ್ಯಾಂಟನ್|ಗ್ಲಾರಸ್]] ಮತ್ತು [[ಝಗ್ ಕ್ಯಾಂಟನ್|ಝಗ್]] ಮತ್ತು [[ಲ್ಯೂಸರ್ನ್|ಲ್ಯೂಸರ್ನ್]] ಕ್ಯಾಂಟನ್ಗಳು, [[ಜ್ಯೂರಿಚ್]] ಮತ್ತು [[ಬರ್ನ್]] ನಗರರಾಜ್ಯಗಳೊಂದಿಗೆ ಸೇರಿ ಎಂಟು ರಾಜ್ಯಗಳಿಂದ ರೂಪುಗೊಂಡಿದ್ದ [[15ನೇ ಶತಮಾನ]]ದ ಕೊನೆಯವರೆಗೆ ಅಸ್ತಿತ್ವದಲ್ಲಿದ್ದ "ಹಳೆಯ ಒಕ್ಕೂಟ"ವು ಅಸ್ತಿತ್ವಕ್ಕೆ ಬಂದಿತ್ತು. ಈ ವಿಸ್ತರಣವು ಒಕ್ಕೂಟದ ಶಕ್ತಿ ಮತ್ತು ಐಶ್ವರ್ಯಗಳನ್ನು ಹೆಚ್ಚಿಸುವಲ್ಲಿ ನೆರವಾಯಿತು.<ref name="Brief"/> 1460ರ ಹೊತ್ತಿಗೆ, ಒಕ್ಕೂಟದ ಸಂಸ್ಥಾನಗಳು ಪ್ರಾಂತ್ಯದ ದಕ್ಷಿಣ ಮತ್ತು ಪಶ್ಚಿಮ ತಗ್ಗು ಪ್ರದೇಶಗಳು ಆಲ್ಫ್ಸ್ ಮತ್ತು ಜೂರಾ ಪರ್ವತಗಳವರೆಗೆ ನಿಯಂತ್ರಣವನ್ನು ಪಡೆದುಕೊಂಡವು. ಇದು ನಿರ್ದಿಷ್ಟವಾಗಿ ಹಬ್ಸ್ಬರ್ಗ್ಸ್ಗಳ ([[ಸೆಂಪಾಕ್ ಕಾಳಗ|ಸೆಂಪಾಕ್ ಕಾಳಗ]], ನ್ಯಾಫೆಲ್ಸ್ಗಳ ಕಾಳಗ) [[ಬರ್ಗಂಡಿಯ ಡ್ಯೂಕ್|ಬರ್ಗಂಡಿ]]ಯ [[ದಿಟ್ಟ ಚಾರ್ಲ್ಸ್|ದಿಟ್ಟ ಚಾರ್ಲ್ಸ್]] ಮೇಲಿನ 1470ರಲ್ಲಿನ ವಿಜಯದಿಂದ, ಮತ್ತು [[ಸ್ವಿಸ್ ಕೂಲಿ ಸಿಪಾಯಿಗಳು|ಸ್ವಿಸ್ ಕೂಲಿ ಸಿಪಾಯಿ]]ಗಳ ಯಶಸ್ಸಿನ ನಂತರ ಸಾಧ್ಯವಾಯಿತು.1499ರಲ್ಲಿನ [[ಸ್ವಾಬಿಯನ್ ಯುದ್ಧ]]ದಲ್ಲಿ [[ಪವಿತ್ರ ರೋಮ್ನ ಚಕ್ರವರ್ತಿ|ಚಕ್ರವರ್ತಿ]] [[ಮ್ಯಾಕ್ಸಿಮಿಲ್ಲನ್ I, ಪವಿತ್ರ ರೋಮ್ನ ಚಕ್ರವರ್ತಿ|ಮ್ಯಾಕ್ಸಿಮಿಲಿಯನ್ I]]ನ [[ಸ್ವಾಬಿಯನ್ ಒಕ್ಕೂಟ]]ದ ಮೇಲಿನ ಸ್ವಿಸ್ ವಿಜಯವು [[ಪವಿತ್ರ ರೋಮ್ ಸಾಮ್ರಾಜ್ಯ]]ದೊಳಗೆ ''ವಸ್ತುತಃ '' ಸ್ವಾತಂತ್ರ್ಯ ಗಳಿಸಲು ಕಾರಣವಾಯಿತು.<ref name="Brief"/>
ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ [[ಹಳೆ ಸ್ವಿಸ್ ಒಕ್ಕೂಟದ ಬೆಳವಣಿಗೆ|ಒಕ್ಕೂಟದ ವಿಸ್ತರಣೆ]] ಮಾಡುವಾಗ 1515ರಲ್ಲಿ [[ಮಾರಿಗ್ನಾನೋ ಕಾಳಗ]]ದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ "ಧೀರ" ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು.<ref name="Brief"/> [[ಝ್ವಿಂಗ್ಲಿ]]ಯ [[ಸ್ವಿಟ್ಜರ್ಲೆಂಡ್ನಲ್ಲಿ ಸುಧಾರಣೆ|ಸುಧಾರಣೆ]]ಯ ಯಶಸ್ಸು ಕೆಲ ಕ್ಯಾಂಟನ್ಗಳಲ್ಲಿ 1529 ಮತ್ತು 1531ರಲ್ಲಿ (''ಕಪ್ಪೆಲರ್ ಕ್ರೀಗ್'' ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, [[ವೆಸ್ಟ್ಫಾಲಿಯಾ ಒಪ್ಪಂದ]]ದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್ನ ಸ್ವತಂತ್ರತೆಯನ್ನು ಮತ್ತು ಅದರ [[ಅಲಿಪ್ತ ರಾಷ್ಟ್ರ|ಅಲಿಪ್ತ ನೀತಿ]]({{lang|fr|''ancien régime''}})ಗೆ ಮಾನ್ಯತೆ ನೀಡಿದವು.
ಸ್ವಿಸ್ ಚರಿತ್ರೆಯ [[ಪೂರ್ವ ಭಾಗದ ಆಧುನಿಕ ಸ್ವಿಟ್ಜರ್ಲೆಂಡ್|ಪೂರ್ವ ಆಧುನಿಕ]] ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ [[ಸರ್ವಾಧಿಕಾರತ್ವ|ಸರ್ವಾಧಿಕಾರಿತನ]]ವು [[ಮೂವತ್ತು ವರ್ಷಗಳ ಯುದ್ಧ]]ದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು [[1653ರ ಸ್ವಿಸ್ ರೈತರ ದಂಗೆ]]ಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, [[ರೋಮನ್ ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್]] ಮತ್ತು [[ಪ್ರೊಟೆಸ್ಟಾಂಟಿಸಂ|ಪ್ರೊಟೆಸ್ಟೆಂಟ್]] ಕ್ಯಾಂಟನ್ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ [[ವಿಲ್ಮರ್ಗನ್ ಕಾಳಗಗಳು|ವಿಲ್ಮರ್ಗನ್ ಕಾಳಗಗಳ]] ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು.<ref name="Brief"/>
=== ನೆಪೋಲಿಯನ್ ಯುಗ ===
[[ಚಿತ್ರ:Acte de Médiation mg 0643.jpg|right|thumb|ಮಧ್ಯವರ್ತಿ ಕಾಯಿದೆಯು ಹಳೆಯ ಆಳ್ವಿಕೆ ಪದ್ಧತಿ ಮತ್ತು ಗಣರಾಜ್ಯಗಳ ನಡುವಿನ ಒಪ್ಪಂದಕ್ಕೆ ನೆಪೋಲಿಯನ್ನ ಪ್ರಯತ್ನ.]]
1798ರಲ್ಲಿ ಫ್ರೆಂಚ್ ಕ್ರಾಂತಿಯ ಸೇನೆಯು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡು ಏಕೀಕೃತ ಸಂವಿಧಾನವನ್ನು ಹೇರಿತು.<ref name="Brief"/> ಇದು ರಾಷ್ಟ್ರದ ಆಡಳಿತವನ್ನು ಏಕೀಕರಣಗೊಳಿಸಿತು ಮತ್ತು ಪರಿಣಾಮವಾಗಿ ಕ್ಯಾಂಟನ್ಗಳ ವ್ಯವಸ್ಥೆಯನ್ನು ರದ್ದುಗೊಳಿಸಿತು ಮತ್ತು ಮುಲ್ಹಾಸನ್ ಮತ್ತು ವಾಲ್ಟೆಲ್ಲಿನಾ ಕಣಿವೆಗಳನ್ನು ಸ್ವಿಟ್ಜರ್ಲೆಂಡ್ನಿಂದ ಪ್ರತ್ಯೇಕಿಸಿತು. [[ಹೆಲ್ವೆಟಿಕ್ ಗಣರಾಜ್ಯ]] ಎಂದೆನಿಸಿದ ಹೊಸ [[ಆಳ್ವಿಕೆ ಪದ್ದತಿ|ಪ್ರಭುತ್ವ]]ವು, ಬಹಳವೇ ಅಪಖ್ಯಾತಿ ಹೊಂದಿತ್ತು. ಈ ಸರ್ಕಾರವನ್ನು ವಿದೇಶೀ ಆಕ್ರಮಣಕಾರಿ ಸೇನೆಯಿಂದ ಹೇರಲಾಗಿತ್ತು. ಇದರಿಂದಾಗಿ ಶತಮಾನಗಳ ಕಾಲದ ಸಂಸ್ಕೃತಿಯು ನಾಶವಾಗಿ, ಸ್ವಿಟ್ಜರ್ಲೆಂಡ್ ಎಂಬುದು ಕೇವಲ ಫ್ರೆಂಚ್ ಪರಾಧೀನ ರಾಷ್ಟ್ರವಾಗಿ ಬದಲಾಯಿಸಿತ್ತು. ನಿಡ್ವಾಲ್ಡೆನ್ ದಂಗೆಯನ್ನು 1798ರ ಸೆಪ್ಟೆಂಬರ್ ತಿಂಗಳಿನಲ್ಲಿ ತೀವ್ರವಾಗಿ ಫ್ರೆಂಚ್ ಸೇನೆಯು ಹತ್ತಿಕ್ಕಿದ ಸಂಗತಿ ಫ್ರೆಂಚ್ ಸೇನೆಯ ದಬ್ಬಾಳಿಕೆಗೆ ಮತ್ತು ಸ್ಥಳೀಯ ನಿವಾಸಿಗಳಿಂದ ಸೇನೆಯ ಇರುವಿಕೆಯ ಬಗೆಗೆ ಇದ್ದ ವಿರೋಧಕ್ಕೆ ಉದಾಹರಣೆಯಾಗಿದೆ.[[ಫ್ರಾನ್ಸ್]] ಮತ್ತು ಅದರ ವಿರೋಧಿಗಳ ನಡುವೆ ಯುದ್ಧ ಆರಂಭವಾದಾಗ, [[ರಷ್ಯಾ]] ಮತ್ತು [[ಹಬ್ಸ್ಬರ್ಗ್ ರಾಜ ಪ್ರಭುತ್ವ|ಆಸ್ಟ್ರಿಯಾದ]] ಸೇನೆಗಳು ಸ್ವಿಟ್ಜರ್ಲೆಂಡ್ನ್ನು ವಶಪಡಿಸಿಕೊಂಡವು. ಹೆಲ್ವೆಟಿಕ್ ಗಣರಾಜ್ಯದ ಹೆಸರಿನಲ್ಲಿ ಫ್ರೆಂಚರ ಪರ ಹೋರಾಡಲು ಸ್ವಿಸ್ ಸಮ್ಮತಿಸಲಿಲ್ಲ. 1803ರಲ್ಲಿ [[ಫ್ರಾನ್ಸ್ನ ನೆಪೋಲಿಯನ್ I|ನೆಪೋಲಿಯನ್]] ಎರಡೂ ಪಂಗಡಗಳಿಂದ ಪ್ರಮುಖ ಸ್ವಿಸ್ ರಾಜಕಾರಣಿಗಳನ್ನು ಕರೆಸಿ ಪ್ಯಾರಿಸ್ನಲ್ಲಿ ಭೇಟಿ ಏರ್ಪಡಿಸಿದನು. ಇದರ ಪರಿಣಾಮವಾಗಿ [[ಮಧ್ಯವರ್ತಿ ಕಾಯಿದೆ]]ಯು ಜಾರಿಯಾಗಿ ಬಹಳಷ್ಟು ಮಟ್ಟಿಗೆ ಸ್ವಿಸ್ ಸ್ವಾಯತ್ತತೆಯನ್ನು ಕಾಪಾಡಿಕೊಂಡು 19 ಕ್ಯಾಂಟನ್ಗಳ ಒಕ್ಕೂಟವೊಂದನ್ನು ಪರಿಚಯಿಸಿತು.<ref name="Brief"/> ಸ್ವಿಸ್ ರಾಜಕೀಯದ ಬಹುಪಾಲು ಹಿತಾಸಕ್ತಿಯು ಕೇಂದ್ರ ಸರಕಾರದ ಅಗತ್ಯ ಹಾಗೂ ಕ್ಯಾಂಟನ್ಗಳ ಸ್ವಯಮಾಡಳಿತದ ಸಂಸ್ಕೃತಿಯ ನಡುವೆ ಹೊಂದಾಣಿಕೆಯನ್ನು ಸರಿದೂಗಿಸುವುದಾಗಿದೆ.
1815ರಲ್ಲಿ [[ವಿಯೆನ್ನಾದ ಸಭೆ|ವಿಯೆನ್ನಾದ ಆಡಳಿತ]] ಸ್ವಿಸ್ ಸ್ವತಂತ್ರತೆಯನ್ನು ಮರುಸ್ಥಾಪನೆಗೊಳಿಸಿತು. ಐರೋಪ್ಯ ಶಕ್ತಿಗಳು ಸ್ವಿಸ್ ಅಲಿಪ್ತ ನೀತಿಯನ್ನು ಅಂತಿಮವಾಗಿ ಒಪ್ಪಿಕೊಂಡವು.<ref name="Brief"/> ಸ್ವಿಸ್ ಪಡೆಗಳು 1860ರ [[ಗೇಟಾನ ಮುತ್ತಿಗೆ(1860)|ಗೇಟಾದ ಮುತ್ತಿಗೆ]]ಯಲ್ಲಿ ನಡೆದ ಹೋರಾಟದವರೆಗೂ ವಿದೇಶೀ ಸರ್ಕಾರಗಳಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದವು. ಈ ಒಪ್ಪಂದವು [[ವಲಾಯಿಸ್|ವಲಾಯಿಸ್]], [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]] ಮತ್ತು [[ಜಿನೀವಾ ಕ್ಯಾಂಟನ್|ಜಿನೀವಾ]] ಕ್ಯಾಂಟನ್ಗಳನ್ನು ಸೇರಿಸಿಕೊಂಡು ಸ್ವಿಟ್ಜರ್ಲೆಂಡ್ನ ವಿಸ್ತರಣೆಗೆ ಅವಕಾಶ ನೀಡಿತು. ಆಗಿನಿಂದ ಸ್ವಿಟ್ಜರ್ಲೆಂಡ್ನ ಗಡಿಗಳು ಬದಲಾಗಿಲ್ಲ.
=== ಸಂಯುಕ್ತ ಒಕ್ಕೂಟ ದೇಶ ===
[[ಚಿತ್ರ:Bern, Federal Palace, 1857.jpg|thumb|left|ಬರ್ನ್ನಲ್ಲಿನ ಪ್ರಥಮ ಒಕ್ಕೂಟ ಅರಮನೆ (1857).]] ಬರ್ನ್ ಕ್ಯಾಂಟನ್, ಲ್ಯೂಸರ್ನ್ ಮತ್ತು ಜ್ಯೂರಿಚ್ಗಳೊಂದಿಗೆ [[ಟಗ್ಸಟ್ಸುಂಗ್|ಟಾಗ್ಸಾಟ್ಸುಂಗ್]] (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು.<ref>{{HDS|10102|Bundesstadt}}</ref>
ಶ್ರೀಮಂತ ಕುಟುಂಬಗಳ ಅಧಿಕಾರ [[ಪುನರ್ಸ್ಥಾಪನೆ (ಸ್ವಿಟ್ಜರ್ಲೆಂಡ್)|ಪುರ್ನಸ್ಥಾಪನೆ]]ಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್ ಕ್ಯಾಂಟನ್ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್ಬಂಡ್ಸ್ಕ್ರೇಗ್)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು.<ref name="Brief"/> ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ [[ತಿರುಗುಬಾಣವಾದ ಆಕ್ರಮಣ|ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣ]]ವಾದುದರಿಂದ ಸಂಭವಿಸಿದವು. 19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್ಬಂಡ್ಸ್ಕ್ರೇಗ್ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು.
ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್, ಪ್ರೊಟೆಸ್ಟೆಂಟ್, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು.
ಇದೇ ಕಾರಣದಿಂದ ಯೂರೋಪ್ನ ಇತರೆ ಭಾಗಗಳು [[1848ರ ಕ್ರಾಂತಿಗಳು|ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗು]]ತ್ತಿದ್ದರೆ, ಇತ್ತ ಸ್ವಿಸ್ ಜನರು [[ಯುನೈಟೆಡ್ ಸ್ಟೇಟ್ ಸಂವಿಧಾನ|ಅಮೇರಿಕದ ಶೈಲಿ]]ಯಿಂದ ಪ್ರೇರಿತವಾಗಿ ಒಂದು [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ವ್ಯವಸ್ಥೆ]]ಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್ಬಂಡ್ ಕಂಟೋನ್), ರಾಷ್ಟ್ರೀಯ ಸಂಸತ್ತನ್ನು [[ಮೇಲ್ಮನೆ]] ( [[ಸ್ವಿಸ್ ರಾಜ್ಯಗಳ ಸಮಿತಿ|ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ]], ಪ್ರತಿ ಕ್ಯಾಂಟನ್ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು [[ಕೆಳ ಮನೆ|ಕೆಳಮನೆ]]ಯೆಂದು ([[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಸಮಿತಿ|ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ]]ಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ [[ಜನಾಭಿಪ್ರಾಯ ಸಂಗ್ರಹಣೆ|ಜನಾಭಿಪ್ರಾಯ]] ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ [[ಸ್ವಿಸ್ ಫ್ರಾಂಕ್|ಸ್ವಿಸ್ ಫ್ರಾಂಕ್]] ಅನ್ನು ಸ್ವಿಸ್ನ [[ಏಕೈಕ ನಾಣ್ಯ ಪದ್ಧತಿ]] ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ [[ಸಿಸಿಲೀಸ್ನ ಫ್ರಾನ್ಸಿಸ್ II|ಎರಡು ಸಿಸಿಲೀಸ್ನ ಫ್ರಾನ್ಸಿಸ್ II]]ನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ [[ಗೇಟಾ ಮುತ್ತಿಗೆ (1860)|1860ರ ಗೇಟಾನ ಮುತ್ತಿಗೆ]]ಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು.
[[ಚಿತ್ರ:Gotthard Eröffnungszug Bellinzona.jpg|thumb|1882ರಲ್ಲಿ ಉದ್ಘಾಟನೆಯಾದ ಗಾತ್ಥರ್ಡ್ ರೈಲ್ವೆ ಸುರಂಗವು, ಟಿಕಿನೊದ ದಕ್ಷಿಣ ಕ್ಯಾಂಟನ್ಗೆ ಸಂಪರ್ಕ ಕಲ್ಪಿಸುತ್ತದೆ.]]
ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ.<ref name="HistoiredelaSuisse">''ಹಿಸ್ಟೋರಿಯೆ ದೆ ಲಾ ಸ್ಯುಸ್ಸೆ'', ಆವೃತ್ತಿಗಳು ಫ್ರಗ್ನಿರೆ, ಫ್ರೈಬೋರ್ಗ್, ಸ್ವಿಟ್ಜರ್ಲೆಂಡ್</ref> ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು [[ಕೈಗಾರಿಕಾ ಕ್ರಾಂತಿ]]ಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು.<ref name="Brief"/> ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ [[ನೇರ ಪ್ರಜಾಪ್ರಭುತ್ವ]]ದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು.<ref name="Brief"/>
=== ಆಧುನಿಕ ಚರಿತ್ರೆ ===
[[ಚಿತ್ರ:VZ Kipfenschlucht 1900.jpg|thumb|left|19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಪ್ರವಾಸೋದ್ಯಮದಿಂದಾಗಿ ಪ್ರಮುಖ ಮೂಲಭೂತ ವ್ಯವಸ್ಥೆಗಳು ನಿರ್ಮಾಣವಾದವು. ಇಲ್ಲಿ ರೈಲು ಝರ್ಮತ್ತ್ನ ಹಳ್ಳಿಗೆ ಸಂಪರ್ಕ ಕಲ್ಪಿಸುತ್ತದೆ (1891).]]
ಎರಡೂ [[ವಿಶ್ವ ಸಮರ|ವಿಶ್ವಸಮರ]]ಗಳಲ್ಲಿ ಸ್ವಿಟ್ಜರ್ಲೆಂಡ್ ಆಕ್ರಮಿತವಾಗಿರಲಿಲ್ಲ. [[ವಿಶ್ವ ಸಮರ I]]ರ ಸಮಯದಲ್ಲಿ, ಸ್ವಿಟ್ಜರ್ಲೆಂಡ್ ವ್ಲಾಡಿಮಿರ್ ಇಲ್ಲಿಯಿಚ್ ಉಲ್ಯಾನೊವ್ ([[ಲೆನಿನ್|ಲೆನಿನ್]])ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ.<ref>ನೋಡಿರಿ [[ವ್ಲಾಡಿಮಿರ್ ಲೆನಿನ್|ವ್ಲಾದಿಮಿರ್ ಲೆನಿನ್]]</ref> ಸ್ವಿಸ್ ಅಲಿಪ್ತ ನೀತಿಯು 1917ರ [[ಗ್ರಿಮ್-ಹಾಫ್ಮನ್ ವ್ಯವಹಾರಗಳು|ಗ್ರಿಮ್-ಹಾಫ್ಮನ್ ವ್ಯವಹಾರ]]ಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ [[ಲೀಗ್ ಆಫ್ ನೇಷನ್ಸ್]]ಗೆ ಸೇರ್ಪಡೆಗೊಂಡಿತು. [[IIನೇ ವಿಶ್ವ ಯುದ್ಧ ಸಂದರ್ಭದಲ್ಲಿ ಸ್ವಿಟ್ಜರ್ಲೆಂಡ್|ವಿಶ್ವಸಮರ IIರ ಸಮಯದಲ್ಲಿ]], ಜರ್ಮನ್ನ<ref>''ಲೆಟ್ಸ್ ಸ್ವಾಲೊ ಸ್ವಿಟ್ಜರ್ಲೆಂಡ್'' ಕ್ಲಾಸ್ ಯುರ್ನರ್ (ಲೆಕ್ಸಿಂಗ್ಟನ್ ಬುಕ್ಸ್, 2002).</ref> ರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್ ಯಾವುದೇ ದಾಳಿಗೊಳಗಾಗಲಿಲ್ಲ.<ref name="Brief"/> ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್ನ ಪುಟ್ಟ [[ನಾಜಿ ಪಕ್ಷ]]ವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು [[ತೃತೀಯ ಸಾಮ್ರಾಜ್ಯ|ತೃತೀಯ ಜರ್ಮನ್ ಸಾಮ್ರಾಜ್ಯ]]ವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್ [[ಹೆನ್ರಿ ಗುಸನ್]]ರ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ [[ರೆದೈತ್|ರೀಡ್ಯುಟ್]] ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್ ಆಕ್ಸಿಸ್ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. [[ಜಿನೀವಾ]]ದಲ್ಲಿ ನೆಲೆಸಿರುವ [[ಅಂತರರಾಷ್ಟ್ರೀಯ ರೆಡ್ಕ್ರಾಸ್]] ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು.
ಸ್ವಿಟ್ಜರ್ಲೆಂಡ್ನ ವಾಣಿಜ್ಯೋದ್ಯಮವನ್ನು [[IIನೇ ವಿಶ್ವ ಯುದ್ಧದ ಮಿತ್ರರಾಷ್ಟ್ರಗಳು|ಮಿತ್ರಪಕ್ಷಗಳು]] ಮತ್ತು [[ಆಕ್ಸಿಸ್ ದೇಶಗಳು|ಆಕ್ಸಿಸ್]] ದೇಶಗಳೆರಡೂ ದಿಗ್ಬಂಧಿಸಿದ್ದವು. [[ತೃತೀಯ ಸಾಮ್ರಾಜ್ಯ|ಜರ್ಮನಿಯ ತೃತೀಯ ಸಾಮ್ರಾಜ್ಯ]]ಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು [[ವಿಚಿ ಫ್ರಾನ್ಸ್]] ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್ ಸಂಪೂರ್ಣವಾಗಿ ಆಕ್ಸಿಸ್ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು [[ಹೇಗ್ ಸಮ್ಮೇಳನಗಳು (1899 ಮತ್ತು 1907)|ಹೇಗ್ ಒಡಂಬಡಿಕೆ]]ಗಳಲ್ಲಿ ಸೂಚಿಸಲಾಗಿದ್ದ ''ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ'' ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು.<ref>[http://www.uek.ch/en/ ಬರ್ಗಿಯರ್ ಮಂಡಳಿಯ ಅಂತಿಮ ವರದಿ], ಪುಟ 117.</ref> ಯುದ್ದ ಸಮಯದಲ್ಲಿ, ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ [[ಲುಫ್ಟ್ವಾಫ್ಫೆ]] ವಿಮಾನಗಳನ್ನು 1940ರ ಮೇ ಮತ್ತು ಜೂನ್ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್ ವಿಮಾನಗಳು ಪ್ರಮಾದವಶಾತ್ ಸ್ವಿಸ್ ಪಟ್ಟಣಗಳ [[ಸ್ಕಾಫ್ಹಾಸೆನ್]] ( 40 ಮಂದಿ ಕೊಲ್ಲಲ್ಪಟ್ಟರು ), [[ಸ್ಟೇನ್ ಆಮ್ ರೇಯ್ನ್]], [[ವಾಲ್ಸ್, ಸ್ವಿಟ್ಜರ್ಲೆಂಡ್|ವಾಲ್ಸ್]], [[ರಫ್ಸ್|ರಫ್ಸ್]] (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್ 4ರಂದು [[ಬಸೆಲ್]] ಮತ್ತು [[ಜ್ಯೂರಿಚ್]] ಗಳ ಮೇಲೆ ಕುಖ್ಯಾತ ಬಾಂಬ್ ದಾಳಿ ನಡೆಯಿತು.
[[ಚಿತ್ರ:Bundeshaus COA Jura.jpg|thumb|left|ಜೂರಾ ಕ್ಯಾಂಟನ್ನ ಶಸ್ತ್ರಾಸ್ತ್ರಗಳ ಕೋಠಿಯನ್ನು ಸಂಸ್ಥಾನಿಕ ಅರಮನೆಯ ಗೋಪುರದಲ್ಲಿ ಹೊಂದಿಸಿಡಲಾಗಿದೆ. ಬರ್ನ್ ಕ್ಯಾಂಟನ್ 1978ರಲ್ಲಿ ಸ್ಥಾಪಿತವಾಗಿದ್ದು, ಇದರ ಪ್ರದೇಶವು ವಿಭಜನೆಯಾಯಿತು, ಮತ್ತು 1979ರಲ್ಲಿ ವ್ಯವಸ್ಥಿತವಾಗಿ ಸ್ವಿಸ್ ಒಕ್ಕೂಟಕ್ಕೆ ಸೇರಿಕೊಂಡಿತು.]]
1959ರಲ್ಲಿ ಮೊದಲು ಸ್ವಿಸ್ ಕ್ಯಾಂಟನ್ಗಳಲ್ಲಿ ಮಹಿಳೆಯರು [[ಮತದಾನದ ಹಕ್ಕು]] ಪಡೆದರೆ, ಒಕ್ಕೂಟದ ಮಟ್ಟದಲ್ಲಿ 1971<ref name="Brief"/> ರಲ್ಲಿ ಮತದಾನದ ಅವಕಾಶ ದೊರೆಯಿತು. ವಿರೋಧದ ನಂತರ ಕೊನೆಯ ಕ್ಯಾಂಟನ್ [[ಅಪ್ಪೆನ್ಜೆಲ್ ಇನ್ನರ್ಹೋಡೆನ್|ಅಪ್ಪೆನ್ಜೆಲ್ ಇನ್ನರ್ಹೋಡೆನ್]]ನಲ್ಲಿ 1990ರಲ್ಲಿ ಈ ಅವಕಾಶ ದೊರೆಯಿತು. ಒಕ್ಕೂಟದ ಮಟ್ಟದಲ್ಲಿ [[ಮತದಾನದ ಹಕ್ಕು]] ದೊರೆತ ಮೇಲೆ ಮಹಿಳೆಯರು ರಾಜಕೀಯದಲ್ಲಿ ಬಹಳ ಮಹತ್ವ ಪಡೆಯುವ ಮಟ್ಟಿಗೆ ಬಹುಬೇಗ ಏರಿದರು. ಏಳು ಮಂದಿ ಸದಸ್ಯರ [[ಸ್ವಿಸ್ ಒಕ್ಕೂಟ ಸಮಿತಿ|ಒಕ್ಕೂಟ ಕಾರ್ಯಾಂಗ]]ದ ಸಮಿತಿಯ ಪ್ರಥಮ ಮಹಿಳಾ ಸದಸ್ಯೆಯಾಗಿ [[ಎಲಿಜಬೆತ್ ಕೊಪ್]] ಎಂಬಾಕೆ 1987-1989ರವರೆಗೆ ಕಾರ್ಯನಿರ್ವಹಿಸಿದರು.<ref name="Brief"/> ಪ್ರಥಮ ಅಧ್ಯಕ್ಷೆಯಾಗಿ [[ರುತ್ ಡ್ರೇಫಸ್|ರುತ್ ಡ್ರೇಫಸ್]]ರು 1999ನೇ ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಲು 1998ರಲ್ಲಿ ಚುನಾಯಿತರಾದರು.
(ಸ್ವಿಸ್ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ [[ಮಿಷೆಲಿನ್ ಕಾಲ್ಮಿ-ರೇ]] ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್ ಭಾಷಿಕ ಕ್ಯಾಂಟನ್ ಆದ (ಜೆನ್ಫ್ ಎಂದು ಜರ್ಮನ್ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್ ಭಾಷೆಯಲ್ಲಿ ಕರೆಯಲಾಗುವ) [[ಜೆನೆವ್|ಜೆನೆವ್]]ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, [[ಆರ್ಗಾವ್]] ಕ್ಯಾಂಟನ್ನ [[ಡೋರಿಸ್ ಲ್ಯೂಥರ್ಡ್|ಡೋರಿಸ್ ಲ್ಯೂಥರ್ಡ್]] ಹಾಗೂ [[ಗ್ರಾವುಬುಂಡೆನ್]] ಕ್ಯಾಂಟನ್ನ [[ಎವೆಲಿನ್ ವಿಡ್ಮರ್-ಷ್ಲುಂಫ್]]ರನ್ನು ಹೊಂದಿದ್ದಾರೆ.
ಸ್ವಿಟ್ಜರ್ಲೆಂಡ್ [[ಯುರೋಪ್ ಆಡಳಿತ ಮಂಡಲಿ|<span class="goog-gtc-fnr-highlight">ಯೂರೋಪ್ ಆಡಳಿತ ಮಂಡಲಿ</span>]]ಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್ ಕ್ಯಾಂಟನ್ನ ಕೆಲ ಪ್ರದೇಶಗಳು [[ಬರ್ನ್]] ಜನರಿಂದ ಸ್ವಾತಂತ್ರ್ಯ ಪಡೆದು [[ಜ್ಯೂರಾ ಕ್ಯಾಂಟನ್|ಜ್ಯೂರಾ ಕ್ಯಾಂಟನ್]] ಎಂಬ ಹೊಸದೊಂದು ಕ್ಯಾಂಟನ್ನ್ನು 1979ರಲ್ಲಿ ರಚಿಸಿಕೊಂಡವು. 1999ರ ಏಪ್ರಿಲ್ 18ರಂದು ಜನಸಮುದಾಯ ಹಾಗೂ ಕ್ಯಾಂಟನ್ಗಳು ಸಂಪೂರ್ಣ ಪರಿಷ್ಕರಿಸಿದ [[ಸ್ವಿಸ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವನ್ನು ರಚಿಸಲು ಬೆಂಬಲಿಸಿದವು.<ref name="Brief"/>[[ಚಿತ್ರ:20020717 Expo Neuenburg 15.JPG|thumb|2002ರ ರಾಷ್ಟ್ರೀಯ ಪ್ರದರ್ಶನ]]
2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯರಾಷ್ಟ್ರವಾಯಿತು. ಇದರಿಂದಾಗಿ [[ಪವಿತ್ರ ಪೀಠ(ಆಸ್ಥಾನ)|ವ್ಯಾಟಿಕನ್]] ಮಾತ್ರವೇ ಹೆಚ್ಚು ಮಾನ್ಯತೆಯನ್ನೂ ಹೊಂದಿದ್ದೂ ಸಂಯುಕ್ತ ರಾಷ್ಟ್ರ ಸಂಘದ ಸಂಪೂರ್ಣ ಸದಸ್ಯತ್ವ ಹೊಂದಿರದ ಕೊನೆಯ ರಾಷ್ಟ್ರವಾಗಿ ಉಳಿಯಿತು. ಸ್ವಿಟ್ಜರ್ಲೆಂಡ್ [[ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ|EFTA]]ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, [[ಐರೋಪ್ಯ ಆರ್ಥಿಕ ವಲಯ]]ದ ಸದಸ್ಯತೆಯನ್ನು ಹೊಂದಿಲ್ಲ. [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆಯಲು 1992ರ ಮೇ ತಿಂಗಳಿನಲ್ಲಿ ಅರ್ಜಿಯನ್ನು ಕಳಿಸಲಾಗಿತ್ತಾದರೂ, ಡಿಸೆಂಬರ್ 1992<ref name="Brief"/> ರಲ್ಲಿ EEAಯು ತಿರಸ್ಕೃತವಾದಾಗಿನಿಂದ ಈ ಕಾರ್ಯ ಮುಂದುವರೆಸಲಾಗಿಲ್ಲ. ಸ್ವಿಟ್ಜರ್ಲೆಂಡ್ EEAಯ ಬಗ್ಗೆ ಜನಾಭಿಪ್ರಾಯ ಕೇಳಿದ ಏಕೈಕ ರಾಷ್ಟ್ರವಾಗಿದೆ. ಆಗಿನಿಂದ ಬಹಳಷ್ಟು ಬಾರಿ EU ವಿಷಯದಲ್ಲಿ ಸಾಕಷ್ಟು ಜನಾಭಿಪ್ರಾಯ ಸಂಗ್ರಹಣೆ ನಡೆಯಿತಾದರೂ ಜನಸಮುದಾಯದಿಂದ ಈ ಬಗ್ಗೆ ಸಮ್ಮಿಶ್ರ ಅಭಿಪ್ರಾಯ ವ್ಯಕ್ತವಾದುದರಿಂದ ಈ ಸದಸ್ಯತ್ವ ಅರ್ಜಿಯು ಸ್ಥಗಿತಗೊಂಡಿದೆ. ಆದಾಗ್ಯೂ ಸ್ಥಳೀಯ ಶಾಸನವು EUಗೆ ಹೊಂದಾಣಿಕೆಯಾಗುವ ಹಾಗೆ ಬಹಳಷ್ಟು ಹೊಂದಾಣಿಕೆಗಳನ್ನು ಮಾಡಿರುವುದಲ್ಲದೇ ಐರೋಪ್ಯ ಒಕ್ಕೂಟದ ಜೊತೆ ಅನೇಕ [[ಇಬ್ಬಗೆಯ ವಾದ|ದ್ವಿಪಕ್ಷೀಯ ಒಡಂಬಡಿಕೆಗಳನ್ನು]] ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಮತ್ತು [[ಲೀಚ್ಟೆನ್ಸ್ಟೀನ್]]ಗಳು 1995ರಲ್ಲಿ ಇದರ ಸದಸ್ಯತ್ವವನ್ನು ಆಸ್ಟ್ರಿಯಾ ಪಡೆದ ನಂತರ ಸಂಪೂರ್ಣವಾಗಿ EU ಸದಸ್ಯರಿಂದ ಸುತ್ತುವರೆಯಲ್ಪಟ್ಟಿದೆ. 2005ರ ಜೂನ್ 5ರಂದು [[ಷೆಂಗೆನ್ ಒಪ್ಪಂದ]]ಕ್ಕೆ ಸಹಿ ಹಾಕಲು 55% ಬಹುಮತದೊಂದಿಗೆ ಮತದಾರರು ಸಮ್ಮತಿ ನೀಡಿದರು. ಇದನ್ನು EU ಟೀಕಾಕಾರರು ಈ ಒಪ್ಪಂದಕ್ಕೆ, ಪಾರಂಪರಿಕವಾಗಿ ಸಾರ್ವಭೌಮತ್ವದ ಅಥವಾ [[ಪ್ರತ್ಯೇಕತಾ ನೀತಿ|ಪ್ರತ್ಯೇಕತೆ]]ಯ ಪ್ರತೀಕ ಎಂದು ಗ್ರಹಿಸಲಾಗಿದ್ದ ಸ್ವಿಟ್ಜರ್ಲೆಂಡ್ನ ಬೆಂಬಲವಿದೆ ಎಂಬುದರ ಸಂಕೇತವಿದು ಎಂದು ಪರಿಗಣಿಸಿದ್ದಾರೆ.
== ರಾಜಕೀಯ ==
[[ಚಿತ್ರ:Bundesrat der Schweiz 2009.jpg|thumb|೨೦೦೯ರಲ್ಲಿ ಸ್ವಿಸ್ ಒಕ್ಕೂಟ ಸಮಿತಿ. ಎಡದಿಂದ ಬಲಕ್ಕೆ: ಒಕ್ಕೂಟ ಶಾಸಕರಾದ ಮಾರೆರ್, ಮಿಷೆಲಿನ್ ಕಾಲ್ಮಿ-ರೇ, ಮೊರಿಟ್ಜ್ ಲ್ಯುಎನ್ಬರ್ಜರ್, ಅಧ್ಯಕ್ಷ ಹಾನ್ಸ್-ರುಡಾಲ್ಫ್ ಮರ್ಜ್, ಒಕ್ಕೂಟ ಶಾಸಕ ಡೋರಿಸ್ ಲ್ಯೂಥರ್ಡ್ (ಉಪಾಧ್ಯಕ್ಷ), ಒಕ್ಕೂಟ ಶಾಸಕ ಪ್ಯಾಸ್ಕಲ್ ಕಷೆಪನ್, ಮತ್ತು ಒಕ್ಕೂಟ ಶಾಸಕ ಎವೆಲಿನ್ ವಿಡ್ಮರ್-ಷ್ಲುಂಫ್. ಒಕ್ಕೂಟ ಅಧ್ಯಕ್ಷ ಕೊರಿನ ಕ್ಯಾಸನೋವ ಚಿತ್ರದಲ್ಲಿ ಬಲಭಾಗದ ಅಂಚಿನಲ್ಲಿದ್ದಾರೆ.]]
1848ರಲ್ಲಿ ಅಂಗೀಕೃತವಾದ [[ಸ್ವಿಟ್ಜರ್ಲೆಂಡ್ ಒಕ್ಕೂಟ ಸಂವಿಧಾನ|ಒಕ್ಕೂಟ ಸಂವಿಧಾನ]]ವು ಆಧುನಿಕ ಒಕ್ಕೂಟ ರಾಷ್ಟ್ರದ ಕಲ್ಪನೆಯ ಶಾಸನಾಧಾರ ಮೂಲವಾಗಿತ್ತು. ಇದು ವಿಶ್ವದ ಹಳೆಯ ಒಕ್ಕೂಟ ವ್ಯವಸ್ಥೆಗಳಲ್ಲಿ ಎರಡನೆಯದಾಗಿದೆ.<ref name="Politics">^ [http://www.eda.admin.ch/eda/en/home/reps/ocea/vaus/infoch/chpoli.html ರಾಜಕೀಯ ವ್ಯವಸ್ಥೆ] admin.chನಲ್ಲಿ, 2009-06-22ರಂದು ಪಡೆಯಲಾಯಿತು</ref> 1999ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಲಾಯಿತಾದರೂ, ಅದು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಹೊಂದಿಲ್ಲ. ಇದು ವ್ಯಕ್ತಿಗತವಾಗಿ ಪ್ರಜೆಗಳ ರಾಜಕೀಯ ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ನಾಗರಿಕರ ಭಾಗವಹಿಸುವಿಕೆಗೆ ಸಂಬಂಧಪಟ್ಟಂತೆ ನೀತಿನಿಯಮಗಳ ಮುಖ್ಯಾಂಶಗಳನ್ನೊಳಗೊಂಡಿತ್ತು. ಇಷ್ಟೇ ಅಲ್ಲದೇ ಒಕ್ಕೂಟ ಮತ್ತು ಕ್ಯಾಂಟನ್ಗಳ ನಡುವೆ ಅಧಿಕಾರವನ್ನು ಹಂಚುವುದರೊಂದಿಗೆ ಒಕ್ಕೂಟದ ನ್ಯಾಯ ವ್ಯಾಪ್ತಿ ಹಾಗೂ ಅಧಿಕಾರ ವ್ಯಾಪ್ತಿಯನ್ನು ನಿಗದಿಪಡಿಸಿತು. ಒಕ್ಕೂಟದ ಹಂತದಲ್ಲಿ ಮೂರು ಆಡಳಿತ ಮಂಡಳಿಗಳಿದ್ದವು. ಅವೆಂದರೆ :<ref>{{cite web |url=http://www.eda.admin.ch/eda/en/home/topics/counz/infoch/chpoli.html |title=Political System |publisher=Federal Department of Foreign Affairs}}</ref> ಉಭಯ ಸದನಗಳ ಸಂಸತ್ತು (ಶಾಸಕಾಂಗ), ಒಕ್ಕೂಟ ಸಮಿತಿ (ಕಾರ್ಯಾಂಗ) ಮತ್ತು ಒಕ್ಕೂಟ ನ್ಯಾಯಮಂಡಳಿ (ನ್ಯಾಯಾಂಗ).
[[ಚಿತ್ರ:Swiss parlement house South 001.jpg|thumb|left|ಬರ್ನ್ನಲ್ಲಿರುವ ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು (ಒಕ್ಕೂಟ ಸಂಸತ್ತು) ಮತ್ತು ಸ್ವಿಸ್ ಒಕ್ಕೂಟ ಸಮಿತಿ(ಕಾರ್ಯಾಂಗ) ಇರುವ ಕಟ್ಟಡವನ್ನು ಒಕ್ಕೂಟ ಅರಮನೆ ಎಂದು ಕರೆಯುತ್ತಾರೆ.]]
[[ಸ್ವಿಸ್ ಸಂಸತ್ತು]] ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್ನಿಂದ ಒಬ್ಬರು ಸೇರಿದಂತೆ) [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಸಮಿತಿ]], ಮತ್ತು ಪ್ರತಿ ಕ್ಯಾಂಟನ್ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ [[ಅನುಪಾತಾಧರಿತ ಪ್ರತಿನಿಧಿತ್ವ]]ದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ [[ಸ್ವಿಟ್ಜರ್ಲೆಂಡ್ನ ರಾಷ್ಟ್ರೀಯ ಸಮಿತಿ|ರಾಷ್ಟ್ರೀಯ ಸಮಿತಿ]]ಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಸಂಸತ್ತು|ಒಕ್ಕೂಟ ಶಾಸನ ಸಭೆ]] ಎಂದು ಕರೆಯಲಾಗುತ್ತದೆ. [[ಜನಾಭಿಪ್ರಾಯ|ಜನಾಭಿಪ್ರಾಯ ಸಂಗ್ರಹಣೆ]]ಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು [[ಸ್ವಪ್ರೇರಣೆ|ಶಾಸನಹಕ್ಕು]]ಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್ [[ನೇರ ಪ್ರಜಾಪ್ರಭುತ್ವ|ನೇರ ಪ್ರಜಾ ಪ್ರಭುತ್ವ]]ವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ.<ref name="Politics"/>
[[ಸ್ವಿಸ್ ಸಂಯುಕ್ತ ಮಂಡಳಿ|ಒಕ್ಕೂಟ ಸಮಿತಿ]]ಯು ಒಕ್ಕೂಟ [[ಸರ್ಕಾರ]]ವನ್ನು ರಚಿಸುವುದಲ್ಲದೇ, [[ಸ್ವಿಟ್ಜರ್ಲೆಂಡ್ನ ಸಂಯುಕ್ತ ಆಡಳಿತ|ಒಕ್ಕೂಟ ಆಡಳಿತ]]ವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ [[ರಾಜ್ಯದ ಮುಖ್ಯಸ್ಥ|ಒಕ್ಕೂಟದ ವ್ಯವಸ್ಥೆಯ ನೇತಾರ]]ನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು [[ಮೇಲ್ವಿಚಾರಣೆ]] ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು [[ಸ್ವಿಸ್ ಒಕ್ಕೂಟದ ಅಧ್ಯಕ್ಷ|ಒಕ್ಕೂಟದ ಅಧ್ಯಕ್ಷ]]ರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ.<ref name="Politics"/>
1959ರಿಂದ ಸ್ವಿಸ್ ಸರಕಾರವು ನಾಲ್ಕು ಪ್ರಮುಖ ರಾಜಕೀಯ ಪಕ್ಷಗಳ ಸಂಯೋಜನೆಯಾಗಿದ್ದು, ಮತದಾರ ಸಮುದಾಯದ ಬಲವನ್ನು ಮತ್ತು ಒಕ್ಕೂಟ ಸಂಸತ್ತನ್ನು ಪ್ರತಿನಿಧಿತ್ವದ ಮೇಲೆ ಅವಲಂಬಿತವಾಗಿ ಪ್ರತಿ ಪಕ್ಷವು ಸ್ಥಾನಗಳನ್ನು ಪಡೆಯುತ್ತದೆ.
1959ರಿಂದ 2003ರವರೆಗೆ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಹಂಚಿಕೆಯಾದ 2 ಸ್ಥಾನಗಳು CVP/PDCಗೆ, 2 ಸ್ಥಾನಗಳು SPS/PSSಗೆ, 2 ಸ್ಥಾನಗಳು FDP/PRDಗೆ ಮತ್ತು 1 ಸ್ಥಾನ SVP/UDCಕ್ಕೆ ನೀಡುವ ವ್ಯವಸ್ಥೆಯು "ಮಾಂತ್ರಿಕ ಸೂತ್ರ"ವೆಂಬ ಹೆಸರಿಂದ ಬಳಕೆಯಲ್ಲಿದೆ.
[[2007ರ ಸ್ವಿಸ್ ಒಕ್ಕೂಟ ಸಮಿತಿ ಚುನಾವಣೆ|2007ರ ಒಕ್ಕೂಟ ಸಮಿತಿ ಚುನಾವಣೆಗಳಲ್ಲಿ]] ಒಕ್ಕೂಟ ಸಮಿತಿಯ ಏಳು ಸ್ಥಾನಗಳು ಕೆಳಕಂಡಂತೆ ಹಂಚಿಕೆಯಾದವು :
:[[ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಕ್ಷ|ಸಮಾಜವಾದಿ ಪ್ರಜಾಪ್ರಭುತ್ವವಾದಿಗಳಿಗೆ (SPS/PSS)]] 2 ಸ್ಥಾನಗಳು,
::[[ಸ್ವಿಟ್ಜರ್ಲೆಂಡ್ನ ಮುಕ್ತ ಡೆಮೊಕ್ರಟಿಕ್ ಪಕ್ಷ|ಉದಾರವಾದಿ ಪ್ರಜಾಪ್ರಭುತ್ವವಾದಿಗಳಿಗೆ (FDP/PRD)]] 2 ಸ್ಥಾನಗಳು,
:::[[ಸ್ವಿಸ್ ಪೀಪಲ್ಸ್ ಪಕ್ಷ|ಸ್ವಿಸ್ ಪೀಪಲ್ಸ್ ಪಾರ್ಟಿಗೆ (SVP/UDC)]] 2 ಸ್ಥಾನಗಳು,<ref>SVP/UDC, [[ಸ್ವಿಟ್ಜರ್ಲೆಂಡ್ನ ಸಂಪ್ರದಾಯವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಕನ್ಸರ್ವೇಟಿವ್ ಡೆಮಾಕ್ರಟಿಕ್ ಪಾರ್ಟಿ]] (BDP/PBD) ಎಲ್ಲ ಸಭಾಸದಸ್ಯರುಗಳಿಂದ ತೊಂದರೆಗೀಡಾಗಿ ಚುನಾವಣೆಯ ನಂತರ ಒಡಕನ್ನು ಅನುಭವಿಸಿದೆ. 2009ರಂತೆ, [[ಉಯೆಲಿ ಮಾರೆರ್|ಯೂಲಿ ಮಾರೆರ್]]ನಲ್ಲಿ ನಡೆದ ಚುನಾವಣೆಯಲ್ಲಿ, SVP/UDC ಮತ್ತು BDP/PBD ತಲಾ ಒಂದೊಂದು ಸೀಟನ್ನು ತಮ್ಮದಾಗಿಸಿಕೊಂಡಿವೆ.</ref>
::::[[ಸ್ವಿಟ್ಜರ್ಲೆಂಡ್ನ ಕ್ರಿಸ್ಟಿಯನ್ ಡೆಮೊಕ್ರಟಿಕ್ ಪೀಪಲ್ಸ್ ಪಕ್ಷ|ಕ್ರೈಸ್ತ ಪ್ರಜಾಪ್ರಭುತ್ವವಾದಿಗಳಿಗೆ (CVP/PDC)]] 1 ಸ್ಥಾನ.
[[ಸ್ವಿಟ್ಜರ್ಲೆಂಡ್ನ ಸಂಯುಕ್ತ ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ|ಒಕ್ಕೂಟದ ಸರ್ವೋಚ್ಚ ನ್ಯಾಯಾಲಯ]]ವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ.
=== ನೇರ ಪ್ರಜಾಪ್ರಭುತ್ವ ===
[[ಚಿತ್ರ:Landsgemeinde Glarus 2006.jpg|thumb|ಲೆಂಡ್ಸ್ಜೆಮಿನೈಡ್ ಎಂಬುದು ಹಳೆ ರೀತಿಯ ನೇರ ಪ್ರಜಾಪ್ರಭುತ್ವ. ಈಗಲೂ ಎರಡು ಕ್ಯಾಂಟನ್ಗಳಲ್ಲಿ ಆಚರಣೆಯಲ್ಲಿದೆ]]
ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು [[ನೇರ ಪ್ರಜಾಪ್ರಭುತ್ವ]]ದ ವ್ಯವಸ್ಥೆಯನ್ನು ನಿರೂಪಿಸಿದೆ ([[ಸಂಸದೀಯ ಪ್ರಜಾಪ್ರಭುತ್ವ]] ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ ''ಅರೆ-ನೇರ'' ಅಥವಾ [[ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವ]]ವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (''ವೊಲ್ಕ್ಸರೆಚ್ಟ್'', ''ಡ್ರಾಯಿಟ್ಸ್ ಸಿವಿಕ್ಸ್'' ), ''ಸಂವಿಧಾನಾತ್ಮಕ ಶಾಸನಹಕ್ಕು'' ಗಳನ್ನು ಚಲಾಯಿಸುವ ಮತ್ತು ''ಜನಾಭಿಪ್ರಾಯ ಸಂಗ್ರಹಣೆಯನ್ನು'' ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ.<ref name="Politics"/>
ನಾಗರೀಕರ ಗುಂಪೊಂದು ಒಕ್ಕೂಟದ ''ಜನಾಭಿಪ್ರಾಯ ಸಂಗ್ರಹಣೆ'' ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ [[ಸಾಮಾನ್ಯ ಬಹುಮತ|ಸರಳ ಬಹುಮತ]]ದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ.<ref name="Politics"/>
ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ''ಸಂವಿಧಾನಾತ್ಮಕ ಹಕ್ಕು'' ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು ಪ್ರಸ್ತಾಪಿತ [[ಸಂವಿಧಾನಿಕ ತಿದ್ದುಪಡಿ|ಸಂವಿಧಾನಾತ್ಮಕ ತಿದ್ದುಪಡಿ]]ಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ.<ref>1999ರಿಂದ,ಸಾರ್ವಜನಿಕ ಸ್ವಪ್ರೇರಣೆಯ ಮಾದರಿಯೊಂದು ಸಾಮಾನ್ಯ ಪ್ರಸ್ತಾಪದ ರೂಪದಲ್ಲಿದ್ದು ಸಂಸತ್ತಿನ ಮೇಲ್ವಿಚಾರಣೆಯಲ್ಲಿ ವಿಸ್ತೃತ ರೂಪ ಪಡೆಯುವ ಸ್ವರೂಪದಲ್ಲಿತ್ತು. ಆದರೆ ಬೇರೆ ಬೇರೆ ಕಾರಣಗಳಿಗಾಗಿ ತಿರಸ್ಕರಿಸಲ್ಪಟ್ಟು, ಈ ಮಾದರಿಯ ಸಾರ್ವಜನಿಕ ಸ್ವಪ್ರೇರಣೆಯೂ ಇನ್ನೂ ಬಳಕೆಗೆ ಬಂದಿಲ್ಲ.</ref> ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್ಗಳ ಆಂತರಿಕ ಮತಗಳೆರಡರಲ್ಲೂ [[ದುಪ್ಪಟ್ಟು ಬಹುಮತ|ಉಭಯ ಬಹುಮತ]] ಪಡೆಯುವುದು ಕಡ್ಡಾಯ.<ref>ಪ್ರಮುಖ ಮತ ಆರು ಸಾಂಪ್ರದಾಯಿಕ [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಅರೆ-ಕ್ಯಾಂಟನ್]]ಗಳ ಮತಗಳು ಪ್ರತಿಯೊಂದು ಬೇರೆ ಕ್ಯಾಂಟನ್ಗಳ ಅರ್ಧದಷ್ಟು ಮತಗಳಿಗೆ ಸಮಾನವಾಗಿದ್ದು ಪರಿಣಾಮ 23 ಕಂಟೋನಲ್ಗಳಷ್ಟು ಅತ್ಯಧಿಕ ಮತಗಳು ದೊರೆತವು.</ref><ref>ಟ್ರೆಮ್ಬ್ಲೆ; ಲೆಕೋರ್ಸ್; ಎಟ್ ಆಲ್. (2004) ರಾಜಕೀಯ ಭೂಪ್ರದೇಶಗಳನ್ನು ಗುರುತಿಸಲು. ಟೊರಂಟೊ: ನೆಲ್ಸನ್.</ref><ref>ಟರ್ನರ್; ಬರ್ರಿ (2001). ಹೇಳಿಕೆಗಳ ವಾರ್ಷಿಕ ಪುಸ್ತಕ. ನ್ಯೂ ಯಾರ್ಕ್: ಮ್ಯಾಕ್ ಮಿಲನ್ ಮುದ್ರಣ ಲಿಮಿಟೆಡ್.</ref><ref>ಬ್ಯಾಂಕ್ಸ್, ಆರ್ಥರ್ (2006). ಪೊಲಿಟಿಕಲ್ ಹ್ಯಾಂಡ್ಬುಕ್ ಆಫ್ ದ ವರ್ಲ್ಡ್ 2005-2006. ವಾಷಿಂಗ್ಟನ್: Cq ಪ್ರೆಸ್.</ref>
=== ಕ್ಯಾಂಟನ್ಗಳು ===
ಸ್ವಿಸ್ ಒಕ್ಕೂಟ 26 ಕ್ಯಾಂಟನ್ಗಳನ್ನು ಹೊಂದಿದೆ:<ref name="Politics"/>
{{Switzerland Cantons Labelled Map|float=left}}
{| class="toccolours" style="float: auto; text-align:right; font-size:75%; width:40%; background:F5F5F5; " |- align=center style="background:lavender; font-weight:bold;"
! !! ಕ್ಯಾಂಟನ್ !! ರಾಜಧಾನಿ !! !! ಕ್ಯಾಂಟನ್ !! ರಾಜಧಾನಿ
|-
| align=center style="background:#f0f0f0;" | [[ಚಿತ್ರ:Wappen Aargau matt.svg|10px|border]]|| style="background:#f0f0f0;" align=left |'''[[ಆರ್ಗಾವ್]]''' || align=left | [[ಆರಾವ್|ಆರಾವ್]] || align=center style="background:#f0f0f0;" | [[ಚಿತ್ರ:Nidwald-coat of arms.svg|10px|border]]|| align=left style="background:#f0f0f0;" |*'''[[ನಿಡ್ವಾಲ್ಡೆನ್]]''' || align=left| [[ಸ್ಟಾನ್ಸ್|ಸ್ಟ್ಯಾನ್ಗಳು]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRE-coat of arms.svg|10px|border]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಆಸ್ಸರ್ಹೋಡೆನ್]]''' || align=left | [[ಹೆರಿಸಾವ್]] || align=center style="background:#f0f0f0;" | [[ಚಿತ್ರ:Obwald-coat of arms.svg|10px|border]]|| align=left style="background:#f0f0f0;" |*'''[[ಓಬ್ವಾಲ್ಡೆನ್ಡೆನ್|ಓಬ್ವಾಲ್ಡೆನ್]]''' || align=left| [[ಸಾರ್ನೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:AppenzellRI-coat of arms.svg|10px]]|| style="background:#f0f0f0;" align=left |*'''[[ಅಪ್ಪೆನ್ಜೆಲ್ ಇನ್ನರ್ಹೋಡೆನ್]]''' || align=left| [[ಅಪ್ಪೆನ್ಜೆಲ್ (ಪಟ್ಟಣ)|ಅಪ್ಪೆನ್ಜೆಲ್]] || align=center style="background:#f0f0f0;" | [[ಚಿತ್ರ:Schaffhouse-coat of arms.svg|10px|border]]|| align=left style="background:#f0f0f0;" |'''[[ಸ್ಕಾಫ್ಹಾಸೆನ್ ಕ್ಯಾಂಟನ್|ಸ್ಕಾಫ್ಹಾಸೆನ್]]''' || align=left| [[ಸ್ಕಾಫ್ಹಾಸೆನ್]]
|-
!style="background:#f0f0f0;" colspan="6"|
|-
align=center style="background:#f0f0f0;" |[[ಚಿತ್ರ:Wappen Basel-Stadt matt.svg|10px|border]] || align=left style="background:#f0f0f0;" |*'''[[ಬಸೆಲ್ -ನಗರ]]''' || align=left| [[ಬಸೆಲ್]] || align=center style="background:#f0f0f0;" | [[ಚಿತ್ರ:Schwyz-coat of arms.svg|10px]]|| align=left style="background:#f0f0f0;" | '''[[ಸ್ಕ್ವಿಜ್ ಕ್ಯಾಂಟನ್|ಸ್ಕ್ವಿಜ್]] ''' || align=left| [[ಸ್ಕ್ವಿಜ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:BaleCampagne-coat of arms.svg|10px|border]]|| align=left style="background:#f0f0f0;" |*'''[[ಬಸೆಲ್ -ರಾಷ್ಟ್ರ|ಗ್ರಾಮೀಣ-ಬಸೆಲ್]] ''' || align=left| [[ಲೀಸ್ಟಲ್]]|| align=center style="background:#f0f0f0;" | [[ಚಿತ್ರ:Solothurn-coat of arms.svg|10px|border]]|| align=left style="background:#f0f0f0;" |'''[[ಸೋಲೋಥರ್ನ್ ಕ್ಯಾಂಟನ್|ಸೋಲೋಥರ್ನ್]] ''' || align=left| [[ಸೋಲೋಥರ್ನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Bern COA.svg|10px|border]]|| align=left style="background:#f0f0f0;" |'''[[ಬರ್ನ್ ಕ್ಯಾಂಟನ್|ಬರ್ನ್]] ''' || align=left| [[ಬರ್ನ್|ಬರ್ನ್]] || align=center style="background:#f0f0f0;" | [[ಚಿತ್ರ:Coat of arms of canton of St. Gallen.svg|10px|border]]|| align=left style="background:#f0f0f0;" |'''[[ಸೇಂಟ್ ಗ್ಯಾಲೆನ್ ಕ್ಯಾಂಟನ್|ಸೇಂಟ್ ಗ್ಯಾಲೆನ್]]''' || align=left| [[ಸೇಂಟ್ ಗ್ಯಾಲೆನ್|ಸೇಂಟ್ ಗ್ಯಾಲೆನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Wappen Freiburg matt.svg|10px|border]]|| align=left style="background:#f0f0f0;" |'''[[ಫ್ರೈಬೋರ್ಗ್ ಕ್ಯಾಂಟನ್|ಫ್ರೈಬೋರ್ಗ್]] ''' || align=left| [[ಫ್ರೈಬೋರ್ಗ್]] || align=center style="background:#f0f0f0;" | [[ಚಿತ್ರ:Thurgovie-coat of arms.svg|10px|border]]|| align=left style="background:#f0f0f0;" |'''[[ಥುರ್ಗೌ]]''' || align=left| [[ಫ್ರಾನ್ಫೆಲ್ಡ್]]
|-
!style="background:#f0f0f0;" colspan="6"|
|-
| align=center style="background:#f0f0f0;" |[[ಚಿತ್ರ:Wappen Genf matt.svg|10px|border]] || align=left style="background:#f0f0f0;" |'''[[ಜಿನೀವಾ ಕ್ಯಾಂಟನ್|ಜಿನೀವಾ]]''' || align=left| [[ಜಿನಿವಾ|ಜಿನೀವಾ]] || align=center style="background:#f0f0f0;" |[[ಚಿತ್ರ:Tessin-coat of arms.svg|10px|border]] || align=left style="background:#f0f0f0;" |'''[[ಟಿಕಿನೊ]]''' || align=left| [[ಬೆಲ್ಲಿನ್ಜೋನಾ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Glaris-coat of arms.svg|10px|border]]|| align=left style="background:#f0f0f0;" |'''[[ಗ್ಲಾರಸ್ ಕ್ಯಾಂಟನ್|ಗ್ಲೇರಸ್]] ''' || align=left| [[ಗ್ಲಾರಸ್|ಗ್ಲೇರಸ್]] || align=center style="background:#f0f0f0;" | [[ಚಿತ್ರ:Wappen Uri matt.svg|10px|border]]|| align=left style="background:#f0f0f0;" |'''[[ಯೂರಿ ಕ್ಯಾಂಟನ್|ಯೂರಿ]]''' || align=left| [[ಆಲ್ಟ್ಡಾರ್ಫ್, ಸ್ವಿಟ್ಜರ್ಲೆಂಡ್|ಆಲ್ಟ್ಡಾರ್ಫ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:CHE Graubünden COA.svg|10px|border]]|| align=left style="background:#f0f0f0;" |'''[[ಗ್ರಾವುಬುಂಡೆನ್]]''' || align=left| [[ಚುರ್|ಛುರ್]] || align=center style="background:#f0f0f0;" | [[ಚಿತ್ರ:Valais-coat of arms.svg|10px|border]]|| align=left style="background:#f0f0f0;" |'''[[ವಲಾಯಿಸ್]]''' || align=left| [[ಸಿಯಾನ್, ಸ್ವಿಟ್ಜರ್ಲೆಂಡ್|ಸಿಯಾನ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Jura-coat of arms.svg|10px|border]]|| align=left style="background:#f0f0f0;" |'''[[ಜೂರಾ ಕ್ಯಾಂಟನ್|ಜ್ಯೂರಾ]]''' || align=left| [[ಡೆಲೆಮಾಂಟ್]] || align=center style="background:#f0f0f0;" | [[ಚಿತ್ರ:Wappen Waadt matt.svg|10px|border]]|| align=left style="background:#f0f0f0;" |'''[[ವಾಡ್|ವಾಡ್]]''' || align=left| [[ಲಾಸನ್ನೆ]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Lucerne-coat of arms.svg|10px|border]]|| align=left style="background:#f0f0f0;" |'''[[ಲ್ಯೂಸರ್ನ್ ಕ್ಯಾಂಟನ್|ಲ್ಯೂಸರ್ನೆ]]''' || align=left| [[ಲ್ಯೂಸರ್ನ್|ಲ್ಯೂಸರ್ನೆ]] || align=center style="background:#f0f0f0;" | [[ಚಿತ್ರ:Zug-coat of arms.svg|10px|border]]|| align=left style="background:#f0f0f0;" |'''[[ಝಗ್ ಕ್ಯಾಂಟನ್|ಝುಗ್]]''' || align=left| [[ಝಗ್|ಝುಗ್]]
|-
!style="background:#f0f0f0;" colspan="6"|
|-
| align=center style="background:#f0f0f0;" | [[ಚಿತ್ರ:Neuchatel-coat of arms.svg|10px|border]]|| align=left style="background:#f0f0f0;" |'''[[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]''' || align=left| [[ನ್ಯೂಚಾಟೆಲ್]] || align=center style="background:#f0f0f0;" | [[ಚಿತ್ರ:Wappen Zürich matt.svg|10px|border]]|| align=left style="background:#f0f0f0;" |'''[[ಜ್ಯೂರಿಚ್ ಕ್ಯಾಂಟನ್|ಜ್ಯೂರಿಚ್]] ''' || align=left| [[ಜ್ಯೂರಿಚ್]]
|}
<nowiki>*</nowiki><small> [[ಸ್ವಿಸ್ ರಾಜ್ಯಗಳ ಸಮಿತಿ|ಸಂಸ್ಥಾನಗಳ ಆಡಳಿತ ಮಂಡಳಿ]]ಯಲ್ಲಿ ಅರೆ ಕ್ಯಾಂಟನ್ಗಳನ್ನು ಓರ್ವ ಶಾಸಕ (ಇಬ್ಬರ ಬದಲಿಗೆ) ಮಾತ್ರವೇ ಪ್ರತಿನಿಧಿಸುತ್ತಾರೆ ([[ಸ್ವಿಟ್ಜರ್ಲೆಂಡ್ ಕ್ಯಾಂಟನ್ಗಳು#ಸಾಂಪ್ರದಾಯಿಕ ಅರೆ-ಕ್ಯಾಂಟನ್ಗಳು|ಸಾಂಪ್ರದಾಯಿಕ]] [[ಅರೆ ಕ್ಯಾಂಟನ್|ಅರೆ-ಕ್ಯಾಂಟನ್]]ಗಳನ್ನು ನೋಡಿ).</small>
ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್ಜೆಲ್ ಇನ್ನರ್ಹೋಡೆನ್) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್ -ಸ್ಟಾಡ್ಟ್) 7,105 km²ವರೆಗೆ (ಗ್ರಾವುಬುಂಡೆನ್) ಭಿನ್ನಭಿನ್ನವಾಗಿವೆ. ಕ್ಯಾಂಟನ್ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್ನೊಳಗೇ ಎರಡು [[ಪರಾಧೀನ ಪ್ರದೇಶ]]ಗಳಿವೆ, ಅವುಗಳಲ್ಲಿ : [[ಬುಸಿಂಗೆನ್]] ಜರ್ಮನಿಗೆ ಸೇರಿದ್ದರೆ, [[ಇಟಲಿಯ ಚಾಂಪಿಯನ್|ಕ್ಯಾಂಪಿಯೋನೆ ಡಿ'ಇಟಾಲಿಯಾ]] ಇಟಲಿಗೆ ಸೇರಿದೆ.
[[ಆಸ್ಟ್ರೇಲಿಯಾ ರಾಜ್ಯಗಳು|ಆಸ್ಟ್ರಿಯಾದ ರಾಜ್ಯ]]ವಾಗಿದ್ದ [[ವೋರಾರ್ಲ್ಬರ್ಗ್]]ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು. ಆದರೂ, ಈ ವಿಲೀನವನ್ನು [[ಆಸ್ಟ್ರೇಲಿಯಾದ ಪ್ರಥಮ ರಿಪಬ್ಲಿಕ್|ಆಸ್ಟ್ರಿಯಾ ಸರ್ಕಾರ]], [[ವಿಶ್ವ ಸಮರ Iರ ಮಿತ್ರರಾಷ್ಟ್ರಗಳು|ಮಿತ್ರದೇಶಗಳು]], [[ಸ್ವಿಟ್ಜರ್ಲೆಂಡ್ನ ಉದಾರೀಕರಣ ಮತ್ತು ತೀವ್ರಗಾಮಿ ಸಿದ್ಧಾಂತಗಳು|ಸ್ವಿಸ್ ಉದಾರವಾದಿ]]ಗಳು, ಸ್ವಿಸ್-ಇಟಾಲಿಯನ್ರು ([[ಇಟಾಲಿಯನ್ ಸ್ವಿಟ್ಜರ್ಲೆಂಡ್|ಸ್ವಿಟ್ಜರ್ಲೆಂಡ್ನ ಇಟಾಲಿಯನ್ ಭಾಗ]]ದಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮತ್ತು [[ರೊಮ್ಯಾಂಡಿ|ರೋಮಂಡ್ಗಳು]] (ಸ್ವಿಟ್ಜರ್ಲೆಂಡ್ನ ಫ್ರೆಂಚ್-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು.<ref>{{Cite web |url=http://www.c2d.ch/?entit=10&vote=101&lang= |title=unige.ch - ವಿಶ್ವದ ನೇರ ಪ್ರಜಾಪ್ರಭುತ್ವ |access-date=24 ಆಗಸ್ಟ್ 2021 |archive-date=5 ಜನವರಿ 2009 |archive-url=https://web.archive.org/web/20090105105300/http://www.c2d.ch/?entit=10&vote=101&lang= |url-status=dead }}</ref>
=== ವಿದೇಶಿ ಸಂಬಂಧಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ===
ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ [[ಹಳೆಯ ಸ್ವಿಸ್ ಒಕ್ಕೂಟದ ಬೆಳವಣಿಗೆ|ವಿಸ್ತರಣೆ]]ಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ.<ref name="Neutrality">[http://www.swissworld.org/en/politics/foreign_policy/neutrality_and_isolationism/ ಅಲಿಪ್ತ ನೀತಿ ಮತ್ತು ಪ್ರತ್ಯೇಕತಾನೀತಿ] {{Webarchive|url=https://web.archive.org/web/20090620111347/http://www.swissworld.org/en/politics/foreign_policy/neutrality_and_isolationism/ |date=20 ಜೂನ್ 2009 }} ಯನ್ನು swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ,<ref name="Neutrality"/> ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ.<ref name="Neutrality"/> ಸ್ವಿಟ್ಜರ್ಲೆಂಡ್ [[ಯೂರೋಪ್ ಒಕ್ಕೂಟ|ಐರೋಪ್ಯ ಒಕ್ಕೂಟ]]ದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು [[1990ರ ದಶಕ|1990ರ ದಶಕದ ಪೂರ್ವ ಭಾಗ]]ದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.<ref name="Neutrality"/>
ಅಸಾಧಾರಣ ಸಂಖ್ಯೆಯ [[ಅಂತರರಾಷ್ಟ್ರೀಯ ಸಂಸ್ಥೆಗಳು]], ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ಸ್ಥಾಪಿಸಿವೆ. 1863ರಲ್ಲಿ [[ರೆಡ್ಕ್ರಾಸ್|ರೆಡ್ ಕ್ರಾಸ್]] ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. [[ಜಿನೀವಾ]]ನಲ್ಲಿ [[ಐರೋಪ್ಯ ಪ್ರಸರಣಾ ಒಕ್ಕೂಟ]]ವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್ [[ವಿಶ್ವ ಸಂಸ್ಥೆ|ಸಂಯುಕ್ತ ರಾಷ್ಟ್ರ ಸಂಘ]]ಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್ [[ಲೀಗ್ ಆಫ್ ನೇಷನ್ಸ್]]ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ ([[WHO]]), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ([[ITU]]) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ.<ref name="Neutrality"/>
ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು [[ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ|ಅಂತರರಾಷ್ಟ್ರೀಯ ಐಸ್ ಹಾಕಿ ಒಕ್ಕೂಟ]]ದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ [[ಲಾಸನ್ನೆ]]ಯಲ್ಲಿರುವ [[ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ]], ಜ್ಯೂರಿಚ್ನಲ್ಲಿರುವ [[FIFA]] (ಅಂತರರಾಷ್ಟ್ರೀಯ ಸಾಂಘಿಕ ಫುಟ್ಬಾಲ್ ಒಕ್ಕೂಟ), ಮತ್ತು [[UEFA]] (ಐರೋಪ್ಯ ಫುಟ್ಬಾಲ್ ಸಂಘಗಳ ಒಕ್ಕೂಟ).
[[ವಿಶ್ವ ಆರ್ಥಿಕ ಪ್ರತಿಷ್ಠಾನ|ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನ]]ವು [[ಜಿನೀವಾ]]ದಲ್ಲಿ ಕೇಂದ್ರವನ್ನು ಹೊಂದಿದೆ. [[ದಾವೋಸ್|ಡಾವೋಸ್]]ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ.
=== ಸ್ವಿಸ್ ಶಸ್ತ್ರ ಸನ್ನದ್ಧ ಸೇನಾಪಡೆ ===
[[ಚಿತ್ರ:F-18 steigt.jpg|thumb|left|ಸ್ವಿಟ್ಜರ್ಲೆಂಡ್ನಲ್ಲಿ F/A-18 ಹಾರ್ನೆಟ್ ವಿಮಾನ. ರಾಷ್ಟ್ರದಲ್ಲಿರುವ ಪರ್ವತಗಳೊಂದಿಗೆ ವಿಮಾನ ಚಾಲಕರು ವ್ಯವಹರಿಸಬೇಕು.]]
ಪದಾತಿ ದಳ ಮತ್ತು [[ಸ್ವಿಸ್ ವಾಯುದಳ|ವಾಯುದಳ]]ಗಳೂ ಸೇರಿದಂತೆ [[ಸ್ವಿಸ್ ಸೇನಾದಳಗಳು|ಸ್ವಿಸ್ ಸೇನಾ ಪಡೆ]]ಗಳು ಪ್ರಮುಖವಾಗಿ [[ಸ್ವಿಟ್ಜರ್ಲೆಂಡ್ನ ದಾಖಲಾತಿ|ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ]]. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್ [[ಭೂಪ್ರದೇಶದಿಂದ ಆವೃತವಾದ|ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ]] ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. [[ವೆಟಿಕನ್|ವ್ಯಾಟಿಕನ್ ಸಿಟಿ]]ಯ [[ಸ್ವಿಸ್ ರಕ್ಷಣಾ ಸಿಬ್ಬಂದಿ|ಸ್ವಿಸ್ ಪಹರೆದಾರಿಕೆ]] ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್ ನಾಗರಿಕರಿಗೆ ನಿಷಿದ್ಧವಾಗಿದೆ.
ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ.<ref>[http://www.schutz-vor-waffengewalt.ch/ ಈ ಪದ್ಧತಿಗಳನ್ನು ಸಾರ್ವಜನಿಕ ಸ್ವಪ್ರೇರಣೆಯಿಂದ ತ್ಯಜಿಸಲು] 4 ಸೆಪ್ಟೆಂಬರ್ 2007ರ, ಮತ್ತು ಇದಕ್ಕೆ ಪೂರಕವಾಗಿ [[ಸ್ವಿಟ್ಜರ್ಲೆಂಡ್ನ ಸೇನಾರಹಿತ ಸಂಸ್ಥಾನ ಸಮೂಹ|GSoA]], [[ಸ್ವಿಟ್ಜರ್ಲೆಂಡ್ನ ಹಸಿರು ಪಕ್ಷ|ಸ್ವಿಟ್ಜರ್ಲೆಂಡ್ನ ಗ್ರೀನ್ ಪಾರ್ಟಿ]] ಮತ್ತು [[ಸ್ವಿಟ್ಜರ್ಲೆಂಡ್ನ ಸಮಾಜವಾದಿ ಪ್ರಜಾಪ್ರಭುತ್ವವಾದಿ ಪಕ್ಷ|ಸ್ವಿಟ್ಜರ್ಲೆಂಡ್ನ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ]] [http://www.schutz-vor-waffengewalt.ch/organisationen.html ಇಲ್ಲಿ] {{Webarchive|url=https://web.archive.org/web/20110430182555/http://www.schutz-vor-waffengewalt.ch/organisationen.html |date=30 ಏಪ್ರಿಲ್ 2011 }} ಪಟ್ಟಿ ಮಾಡಿರುವಂತೆ ಬೇರೆ ಸಂಸ್ಥೆಗಳು ಸಹಕರಿಸಿದವು.</ref> [[ದಾಖಲಾತಿ|ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ]] ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ.<ref>{{cite web |url=http://www.nzz.ch/nachrichten/schweiz/zwei_drittel_der_rekruten_diensttauglich_1.687233.html |title=Zwei Drittel der Rekruten diensttauglich (Schweiz, NZZ Online) |format= |work= |accessdate=23 February 2009}}</ref> ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. "ಸೇನೆ XXI" ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, "ಸೇನೆ 95" ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು.<ref>[http://www.vbs.admin.ch/internet/vbs/de/home/documentation/armeezahlen/eff.html ಅರ್ಮಿಜಹೆಲ್ನ್ www.vbs.admin.ch] {{Webarchive|url=https://web.archive.org/web/20090909112719/http://www.vbs.admin.ch/internet/vbs/de/home/documentation/armeezahlen/eff.html |date=9 ಸೆಪ್ಟೆಂಬರ್ 2009 }} (ಜರ್ಮನ್)</ref>
[[ಚಿತ್ರ:SKdt-Fahrzeug - Schweizer Armee - Steel Parade 2006.jpg|thumb|ಮಿಲಿಟರಿ ಪೆರೇಡ್ನಲ್ಲಿ MOWAG ಈಗಲ್ ಶಸ್ತ್ರಸಜ್ಜಿತ ವಾಹನಗಳು]]
ಸ್ವಿಟ್ಜರ್ಲೆಂಡ್ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ [[ಪ್ರಾಂಕೊ-ಪ್ರಷ್ಯನ್ ಯುದ್ಧ|ಫ್ರಾಂಕೋ-ಪ್ರಷ್ಯನ್ ಯುದ್ಧ]]ದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್ 1914ರಲ್ಲಿ ಹಠಾತ್ ಘೋಷಣೆಯಾದ [[ಮೊದಲ ವಿಶ್ವ ಸಮರ|ಪ್ರಥಮ ವಿಶ್ವ ಸಮರ]]ಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ [[ಹೆನ್ರಿ ಗುಸನ್|ಹೆನ್ರಿ ಗ್ಯುಸೆನ್]] ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು.
ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು [[ಓನಿಕ್ಸ್ (ಪ್ರತಿಬಂಧಕ ವ್ಯವಸ್ಥೆ)|ಓನಿಕ್ಸ್]] ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ.
[[ಶೀತಲ ಸಮರ]]ದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು ([[ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ ಸಮೂಹ|ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್ಗಾಗಿ ಗುಂಪನ್ನು ನೋಡಿ]]). 1989ರ ನವೆಂಬರ್ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು.<ref>''ಲ್'ಎವಲ್ಯೂಷನ್ ದೆ ಲಾ ಪೊಲಿಟಿಕೆ ದೆ ಸೆಕ್ಯೂರಿಟೈ ದೆ ಲಾ ಸ್ಯುಸ್ಸೆ'' ("ಎವಲ್ಯೂಷನ್ ಆಫ್ ಸ್ವಿಸ್ ಸೆಕ್ಯೂರಿಟಿ ಪಾಲಿಸೀಸ್") ಮ್ಯಾನ್ಫ್ರೆಡ್ ರಾಷ್ [http://www.nato.int/docu/revue/1993/9306-05.htm http://www.nato.int/docu/revue/1993/9306-05.htm]</ref> ಹಿಂದೆಯೇ ಉದ್ದೇಶಿಸಿದ್ದ ಆದರೆ [[9/11 ದಾಳಿಗಳು|9/11 ದಾಳಿ]]ಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು.
== ಭೂಗೋಳ ==
[[ಚಿತ್ರ:Satellite image of Switzerland in September 2002.jpg|thumb|250px|ಸ್ವಿಟ್ಜರ್ಲೆಂಡ್ನ ಉಪಗ್ರಹ ಚಿತ್ರ]]
[[ಆಲ್ಫ್ಸ್]] ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್, ಕೇವಲ 41,285 [[ಚದರ ಕಿಲೋಮೀಟರ್]]ಗಳ (15,940 [[ಚದರ ಮೈಲಿ|ಚ ಮೈ]]) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ.<ref name="Geo">[http://www.swissworld.org/en/geography/swiss_geography/contrasts/ ಪ್ರಾದೇಶಿಕ ಭೂಗೋಳ] {{Webarchive|url=https://web.archive.org/web/20150301012055/http://www.swissworld.org/en/geography/swiss_geography/contrasts/ |date=1 ಮಾರ್ಚ್ 2015 }} ವನ್ನು swissworld.org, 2009-06-23ರಂದು ಪಡೆಯಲಾಯಿತು.</ref> ಸರಾಸರಿ [[ಜನ ಸಾಂದ್ರತೆ|ಜನಸಾಂದ್ರತೆ]] ಪ್ರತಿ ಚದರ ಕಿಲೋಮೀಟರ್(622/ಚ ಮೈ)ಗೆ 240 ಮಂದಿಯ ಹಾಗೆ ಸುಮಾರು 7.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ.<ref name="Geo"/><ref name="Landscape">{{cite web|url=http://www.eda.admin.ch/eda/en/home/reps/ocea/vaus/infoch/chgeog.html|title=Landscape and Living Space |date=2007-07-31|work=Federal Department of Foreign Affairs|publisher=Federal Administration admin.ch|accessdate=2009-06-25}}</ref><ref name="maps">ಸ್ವಿಟ್ಜರ್ಲೆಂಡ್ನ ವಿಸ್ತರಿಸಬಲ್ಲ ಸ್ವಯಂಚಲಿ ಭೂಪಟವು [http://www.swissinfo-geo.org/ swissinfo-geo.org] ಅಥವಾ [http://www.swissgeo.ch/ swissgeo.ch] ನಲ್ಲಿ ಲಭ್ಯವಿದೆ; ವಿಸ್ತರಿಸಬಲ್ಲ ಸ್ವಯಂಚಲಿ ಉಪಗ್ರಹ ಚಿತ್ರವು [http://map.search.ch/ map.search.ch] ನಲ್ಲಿ ಲಭ್ಯವಿದೆ.</ref> ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು.<ref name="Geo"/>
{{Multiple image
| align = left
| direction = vertical
| width = 180
| image1 = Hauteroute.jpg
| caption1 =
| image2 = Val Trupchun.jpg
| caption2 =
| image3 = Central Switzerland.jpg
| caption3 = Contrasted landscapes between the 4,000 metres of the high Alps ([[Matterhorn]] on the left), the [[Swiss National Park|National Park]] and the plateau at [[Lake Lucerne]]
}}
ಸ್ವಿಟ್ಜರ್ಲೆಂಡ್ ಮೂರು ವಿಧದ ಮೂಲಭೂತ <span class="goog-gtc-fnr-highlight">ಭೂಲಕ್ಷಣ</span>ಗಳನ್ನು ಹೊಂದಿದೆ: ದಕ್ಷಿಣದಲ್ಲಿ [[ಸ್ವಿಸ್ ಆಲ್ಫ್ಸ್]], [[ಸ್ವಿಸ್ ಪ್ರಸ್ಥಭೂಮಿ]] ಅಥವಾ "ಮಧ್ಯನಾಡು", ಮತ್ತು ಉತ್ತರದಲ್ಲಿ [[ಜೂರಾ ಪರ್ವತಗಳು|ಜ್ಯೂರಾ ಪರ್ವತಗಳು]].<ref name="Geo"/> ಆಲ್ಫ್ಸ್ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್(15,203 [[30.48 cm|ಅಡಿ]])ಗಳ <ref name="Geo"/> ಎತ್ತರವಿರುವ [[ಡುಪೋರ್ಸ್ಪಿಟ್ಸ್]] ಅತಿ ಎತ್ತರದ್ದಾಗಿದ್ದು, [[ಹಿಮನದಿ]] ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ [[ರೈನ್|ರೈನ್]], [[ರೋನ್ ನದಿ|ರೋನ್]], [[ಇನ್ ನದಿ|ಇನ್]], [[ಆರೆ]] ಮತ್ತು [[ಟಿಕಿನೊ ನದಿ|ಟಿಕಿನೊ]] ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ [[ಜಿನೀವಾ ಸರೋವರ]] (ಲಾಕ್ ಲೆಮನ್), [[ಜ್ಯೂರಿಚ್ ಸರೋವರ]], [[ನ್ಯೂಚಾಟೆಲ್ ಸರೋವರ]], ಮತ್ತು [[ಸರೋವರ ಕಾನ್ಸ್ಟಾನ್ಸ್|ಕಾನ್ಸ್ಟಾನ್ಸ್]]ಗಳಿಗೆ ಸೇರುತ್ತವೆ.<ref name="Geo"/>
{{Multiple image
| align = right
| direction = vertical
| width = 180
| image1 = Aletschhorn from Konkordiaplatz.jpg
| caption1 =
| image2 = Barme.jpg
| caption2 =
| image3 = Lago di Lugano3.jpg
| caption3 = Contrasted climates between the valleys of the [[Aletsch Glacier]] (most glaciated area in western Eurasia<ref>[http://whc.unesco.org/en/list/1037/ Swiss Alps Jungfrau-Aletsch] unesco.org</ref>), the Alpine foothills of [[Champéry]] and the southern canton of Ticino ([[Lake Lugano]])
}}
ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ [[ವಲಾಯಿಸ್]]ನಲ್ಲಿರುವ [[ಮ್ಯಾಟ್ಟರ್ಹಾರ್ನ್]] (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ [[ಪೈನ್ನೈನ್ ಆಲ್ಫ್ಸ್|ಪೆನ್ನೈನ್ ಆಲ್ಫ್ಸ್]]. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ [[ಡುಪೋರ್ಸ್ಪಿಟ್ಸ್]] (4,634 ಮೀ), [[ಡೊಮ್ (ಮಿಷಬೆಲ್)|ಡಾಮ್]] (4,545 ಮೀ) ಮತ್ತು [[ವೇಯಿಸ್ಹಾರ್ನ್]] (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ [[ಲಾಟರ್ಬ್ರುನೆನ್|ಲಾಟರ್ಬ್ರುನೆನ್]] ಕಣಿವೆಯ ಮೇಲಿರುವ [[ಬರ್ನೀಸ್ ಆಲ್ಫ್ಸ್|ಬರ್ನ್ ಪ್ರಾಂತ್ಯ ಆಲ್ಫ್ಸ್]] ಭಾಗವು 72 ಜಲಪಾತಗಳನ್ನು ಹೊಂದಿದ್ದು [[ಜುಂಗ್ಫ್ರಾವ್]] (4,158 ಮೀ) ಮತ್ತು [[ಐಗರ್]], ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ [[ಗ್ರಾವುಬುಂಡೆನ್]] ಕ್ಯಾಂಟನ್ನ [[St. ಮೊರಿಟ್ಜ್|St. ಮೋರಿಟ್ಜ್]] ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ [[ಎಂಗಡಿನ್|ಎಂಗಾಡಿನ್]] ಕಣಿವೆಯಿದೆ; ನೆರೆಹೊರೆಯಲ್ಲಿರುವ [[ಬರ್ನಿನಾ ಆಲ್ಫ್ಸ್]]ನ ಅತ್ಯುನ್ನತ ಶೃಂಗವೆಂದರೆ [[ಪಿಜ್ ಬರ್ನಿನಾ]] (4,049 ಮೀ).<ref name="geography">{{cite book | last = Herbermann | first = Charles George | coauthors = | title = The Catholic Encyclopedia | publisher = Encyclopedia Press |year=1913 | location = | pages = 358 | url = | doi = | id = | isbn = }}</ref>
ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ.<ref name="geography"/> ಸ್ವಿಟ್ಜರ್ಲೆಂಡ್ನ ಪಶ್ಚಿಮದಲ್ಲಿರುವ [[ಸರೋವರ ಜಿನೀವಾ|ಜಿನೀವಾ ಸರೋವರ]](ಫ್ರೆಂಚ್ನಲ್ಲಿ ಲಾಕ್ ಲೆಮನ್ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. [[ರೋನ್ ನದಿ]]ಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ.
ಸ್ವಿಸ್ [[ಹವಾಗುಣ]]ವು ಸಾಧಾರಣವಾಗಿ [[ಸಮಶೀತೋಷ್ಣ ಹವಾಗುಣ|ಸಮಶೀತೋಷ್ಣತೆ]]ಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್ನ ದಕ್ಷಿಣಾಗ್ರ ತುದಿಯಲ್ಲಿ [[ಮೆಡಿಟರೇನಿಯನ್ ಹವಾಗುಣ]]ಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶ<ref name="Climate">[118] ^ [http://www.about.ch/geography/climate/index.html ಸ್ವಿಟ್ಜರ್ಲೆಂಡ್ನ ಹವಾಗುಣ] about.ch, 2009-06-23ರಂದು ಪಡೆಯಲಾಯಿತು.</ref> ಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ. ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು [[ಹಿಮವರ್ಷ]]ಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ. ಇಟಲಿಯ ಕಡೆಯಿಂದ ಆಲ್ಫ್ಸ್ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್ ಬೀಸು ಗಾಳಿಯಿಂದ ಕೂಡಿರುವ [[ತೆಂಕಣ ಬಿಸಿಗಾಳಿ|ಫಾನ್]]<ref name="Climate"/> ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. [[ವಲಾಯಿಸ್|ವಲಾಯಿಸ್]]<ref name="Climate"/> ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ [[ಕೇಸರಿ]] ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್ ಸಹಾ ಒಣ ಹವಾಗುಣ<ref name="Climate"/> ವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು [[ಟಿಕಿನೊ]] ಕ್ಯಾಂಟನ್ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ.<ref name="Climate"/> ಸ್ವಿಟ್ಜರ್ಲೆಂಡ್ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ.
ಸ್ವಿಟ್ಜರ್ಲೆಂಡ್ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗ{{convert|1000|ft|m|abbr=on}}ಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ.
== ವಾಣಿಜ್ಯ ==
ಸ್ವಿಟ್ಜರ್ಲೆಂಡ್ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ [[ಬಂಡವಾಳಶಾಹಿ]] ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ.
ಈ ರಾಷ್ಟ್ರವು [[ಐರ್ಲೆಂಡ್ ಗಣರಾಜ್ಯ|ಐರ್ಲೆಂಡ್]]ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು [[ಆರ್ಥಿಕ ಸ್ವಾತಂತ್ರ್ಯದ ಪಟ್ಟಿ(ಪರಿವಿಡಿ)|ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)]]ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ [[ಸಮಗ್ರ ದೇಶೀಯ ಉತ್ಪನ್ನ|GDP]]ಯನ್ನು ಹೊಂದಿದ್ದು, ಲಕ್ಸೆಂಬರ್ಗ್, ನಾರ್ವೆ, ಕತಾರ್, ಐಸ್ಲೆಂಡ್ ಮತ್ತು ಐರ್ಲೆಂಡ್ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ.
[[ಚಿತ್ರ:Zurich-panorama2.jpg|thumb|left|ಗ್ರೇಟರ್ ಜ್ಯೂರಿಚ್ ಪ್ರದೇಶ, 1.5 ದಶಲಕ್ಷ ಉದ್ಯೋಗಿಗಳನ್ನು ಒಳಗೊಂಡಿದ್ದು 150,000 ಕಂಪನಿಗಳಿವೆ, ಹಾಗೂ ಕೆಲವು ಜೀವನ ಮಟ್ಟದ ಸಮೀಕ್ಷೆಯಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದೆ. [126]]]
[[ಚಿತ್ರ:Engadine.jpg|thumb|left|ಎಂಗಾಡಿನ್ ಕಣಿವೆಯಂತಹ ಕಡಿಮೆ ಕೈಗಾರೀಕೃತ ಆಲ್ಪೈನ್ ಶ್ರೇಣಿಗಳಲ್ಲಿ, ಪ್ರವಾಸೋದ್ಯಮ ಒಂದು ಮುಖ್ಯ ಆದಾಯದ ಮೂಲವಾಗಿದೆ]]
[[ಖರೀದಿ ಸಾಮರ್ಥ್ಯದ ಹೋಲಿಕೆ]]ಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ.<ref>[https://www.cia.gov/library/publications/the-ವಿಶ್ವ -factbook/rankorder/2004rank.html CIA World Factbook]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ವಿಶ್ವ ಆರ್ಥಿಕ ಸಂಘಟನೆಯ ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ.<ref>[http://www.weforum.org/en/initiatives/gcp/Global%20Competitiveness%20Report/index.htm ವಿಶ್ವ ಆರ್ಥಿಕ ಪ್ರತಿಷ್ಠಾನ- ಜಾಗತಿಕ ಸ್ಪರ್ಧಾತ್ಮಕ ವರದಿ]</ref> [[20ನೇ ಶತಮಾನ]]ದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್ ಗಮನಾರ್ಹ ವ್ಯತ್ಯಾಸ<ref name="westeuro">{{cite book | last = Taylor & Francis Group | first = | coauthors = | title = Western Europe | publisher = Routledge |year=2002 | location = | pages = 645–646 | url = | doi = | id = | isbn = 1857431529 }}</ref> ದೊಂದಿಗೆ ಯೂರೋಪ್ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 [[CHF]] ಎಂದು ಅಂದಾಜಿಸಲಾಗಿತ್ತು, ಇದು [[ಖರೀದಿ ಸಾಮರ್ಥ್ಯದ ಹೋಲಿಕೆ|ಖರೀದಿ ಸಾಮರ್ಥ್ಯ ಹೋಲಿಕೆ]]ಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, [[ಕ್ಯಾಲಿಫೋರ್ನಿಯಾ]]ದಂತಹಾ ಶ್ರೀಮಂತ [[U.S. ರಾಜ್ಯ|ಅಮೇರಿಕನ್ ಸಂಸ್ಥಾನಗಳಿಗೆ]] ಸಮಾನವಾಗುತ್ತದೆ.<ref>[http://en.wikipedia.org/wiki/Median_household_income#International_statistics ಕುಟುಂಬ ಆದಾಯ ]</ref>
[[ಚಿತ್ರ:Omega Speedmaster Rueckseite-2.jpg|thumb|upright|ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸ್ವಿಟ್ಜರ್ಲೆಂಡ್ ವಿಶ್ವದ ಅರ್ಧದಷ್ಟು ಕೈಗಡಿಯಾರಗಳ ಉತ್ಪಾದನೆಗೆ ಕಾರಣವಾಗಿದೆ. [132] (ಓಮೇಗಾ ''ಸ್ಪೀಡ್ಮಾಸ್ಟರ್''ಅನ್ನು, NASAದವರು ಅಪೊಲೊ ಕಾರ್ಯಾಚರಣೆಗಳಿಗೆ ಆಯ್ಕೆ ಮಾಡಿದರು)]]
ಸ್ವಿಟ್ಜರ್ಲೆಂಡ್ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ [[ಗ್ಲೆನ್ಕೋರ್]], [[ನೆಸ್ಲೆ]], [[ನೊವಾರ್ಟಿಸ್|ನೊವಾರ್ಟಿಸ್]], [[ಹಾಫ್ಮನ್-ಲಾ ರೋಕೆ]], [[ABB ಏಷಿಯಾ ಬ್ರೌನ್ ಬೊವೆರಿ|ABB]] ಮತ್ತು [[ಅಡೆಕ್ಕೋ]]ಗಳು.<ref>{{cite news|url=http://www.swissinfo.ch/eng/business/detail/Six_Swiss_companies_make_European_Top_100.html?siteSect=161&sid=7174196&cKey=1161172317000|title=Six Swiss companies make European Top 100|date=18 October 2008|publisher=swissinfo.ch|accessdate=22 July 2008}}</ref> ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ [[UBS AG]], [[ಜ್ಯೂರಿಚ್ ವಾಣಿಜ್ಯ ಸೇವೆಗಳು]], [[ಕ್ರೆಡಿಟ್ ಸ್ಯೂಸ್ಸೆ]], [[ಸ್ವಿಸ್ ರೇ]], ಮತ್ತು [[ಸ್ವಾಚ್ ಸಮೂಹ]]. ಸ್ವಿಟ್ಜರ್ಲೆಂಡ್ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ.<ref name="westeuro"/>
[[ರಾಸಾಯನಿಕ ಕೈಗಾರಿಕೆ|ರಾಸಾಯನಿಕ]], [[ಔಷಧೀಯ ಕೈಗಾರಿಕೆ|ಆರೋಗ್ಯ ಮತ್ತು ಔಷಧೀಯ]], [[ಅಳತೆಯ ಉಪಕರಣಗಳು]], [[ಸಂಗೀತ ವಾದ್ಯ|ಸಂಗೀತ ಉಪಕರಣಗಳು]], [[ಭೂ ವ್ಯವಹಾರ|ಸ್ಥಿರಾಸ್ತಿ]], [[ಬ್ಯಾಂಕಿಂಗ್]] ಮತ್ತು [[ವಿಮೆ]], [[ಪ್ರವಾಸೋದ್ಯಮ]], ಮತ್ತು [[ಅಂತರರಾಷ್ಟ್ರೀಯ ಸಂಸ್ಥೆ|ಅಂತರರಾಷ್ಟ್ರೀಯ ಸಂಸ್ಥೆಗಳು]] ಸ್ವಿಟ್ಜರ್ಲೆಂಡ್ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು).<ref name="yearbook2008"/> ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ.<ref name="yearbook2008">ಸ್ವಿಸ್ ಅಂಕಿಅಂಶಗಳ ವಾರ್ಷಿಕಪುಸ್ತಕ 2008 [[ಸ್ವಿಸ್ ಒಕ್ಕೂಟ ಸಂಯುಕ್ತ ಅಂಕಿಅಂಶಗಳ ಕಛೇರಿ|ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ]]</ref>
ಸ್ವಿಟ್ಜರ್ಲೆಂಡ್ನಲ್ಲಿ ಸುಮಾರು 3.8 ಮಿಲಿಯನ್ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ [[ಉದ್ಯೋಗ ಮಾರುಕಟ್ಟೆ|ಔದ್ಯೋಗಿಕ ಮಾರುಕಟ್ಟೆ]]ಯನ್ನು ಹೊಂದಿರುವುದರಿಂದ ಇಲ್ಲಿನ [[ನಿರುದ್ಯೋಗ]] ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. [[ನಿರುದ್ಯೋಗ]]ದ ಪ್ರಮಾಣವು ಜೂನ್ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು 2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು.<ref name="yearbook2008"/> [[ವಲಸೆ ಜನರ ಆಧಾರದ ಮೇಲೆ ದೇಶಗಳ ಪಟ್ಟಿ|ವಿದೇಶಿ ನಾಗರಿಕರ ಜನಸಂಖ್ಯೆ]]ಯು 2004<ref name="yearbook2008"/> ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. [[GDPಯ (PPP) ಪ್ರತಿ ಗಂಟೆಯ ಕೆಲಸ ಮಾಡಿದ ಆಧಾರದ ಮೇಲೆ ದೇಶಗಳ ಪಟ್ಟಿ|ಕಾರ್ಯನಿರತ ಪ್ರತಿ ಗಂಟೆಯ GDPಯು]] ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 [[ಅಂತರರಾಷ್ಟ್ರೀಯ ಡಾಲರ್|ಅಂತರರಾಷ್ಟ್ರೀಯ ಡಾಲರ್]]ಗಳಷ್ಟಿತ್ತು.
ಸ್ವಿಟ್ಜರ್ಲೆಂಡ್ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; [[GDPಯ ತೆರಿಗೆ ಆದಾಯದ ಶೇಕಡಾವಾರು ದೇಶಗಳ ಪಟ್ಟಿ|ಒಟ್ಟಾರೆ ತೆರಿಗೆ]]ಯ ಪ್ರಮಾಣವು [[ಮುಂದುವರಿದ ರಾಷ್ಟ್ರ|ಅಭಿವೃದ್ಧಿ ಹೊಂದಿದ ದೇಶ]]ಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; [[ಸರಾಗ ಉದ್ದಿಮೆ ಸ್ಥಾಪನೆ ಪಟ್ಟಿ(ಪರಿವಿಡಿ)|ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿ]]ಯಲ್ಲಿ ಸ್ವಿಟ್ಜರ್ಲೆಂಡ್ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು.<ref name="economicsurvey2007">[https://web.archive.org/web/20080624200128/http://www.oecd.org/dataoecd/39/8/39539300.pdf ಸಂಕ್ಷಿಪ್ತ ನಿಯಮಗಳು: ಸ್ವಿಟ್ಜರ್ಲೆಂಡ್ನ ಆರ್ಥಿಕ ಸಮೀಕ್ಷೆ, 2007] (326 [[KiB]]), [[OECD]]</ref><ref>[http://www.oecd.org/dataoecd/29/49/40202407.pdf ಆರ್ಥಿಕ ನಿಯಮಗಳ ಸುಧಾರಣೆಗಳು: 2008ರಲ್ಲಿ - ಸ್ವಿಟ್ಜರ್ಲೆಂಡ್ ದೇಶದ ಟಿಪ್ಪಣಿ] (45 [[KiB]])</ref> [[ಕ್ರೆಡಿಟ್ ಸ್ಯೂಸ್ಸೆ]]ನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್ನಲ್ಲಿ ಅತಿ ಕಡಿಮೆ [[ಮನೆ ಒಡೆತನ|ಗೃಹ ಮಾಲಿಕತ್ವ]]ದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ [[EU-25]] ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ.<ref name="yearbook2008"/> ಸ್ವಿಟ್ಜರ್ಲೆಂಡ್ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. [[OECD]]<ref name="economicsurvey2007"/> ಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ [[ಐರೋಪ್ಯ ಒಕ್ಕೂಟ ಪ್ರತಿನಿಧಿ ರಾಜ್ಯಗಳ ಪಟ್ಟಿ|EU ರಾಷ್ಟ್ರ]]ಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ [[ಕೊಳ್ಳುವ ಸಾಮರ್ಥ್ಯ|ಖರೀದಿ ಸಾಮರ್ಥ್ಯ]]ವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ.<ref>[http://www.locationswitzerland.ch/internet/osec/en/home/invest/factors/infrastructure/live/costs.-RelatedBoxSlot-47301-ItemList-89920-File.File.pdf/C:%5CDokumente%20und%20Einstellungen%5Cfum%5CDesktop%5CInvestieren%5C3%20Erfolgsfaktoren%5C6%20Infrastruktur%20&%20Lebensqualit??t\Domestic%20purchasing%20power%20of%20wages%20E.pdf Domestic purchasing power of wages]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} (68 [[KiB]])</ref> ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ.
=== ಶಿಕ್ಷಣ ವಿಜ್ಞಾನ ಮತ್ತು ತಂತ್ರಜ್ಞಾನ ===
[[ಚಿತ್ರ:Swiss scientists.jpg|thumb|160px|ಕೆಲವು ಪ್ರಮುಖ ಸ್ವಿಸ್ ವಿಜ್ಞಾನಿಗಳೆಂದರೆ: ಲಿಯೊನಾರ್ಡ್ ಯೂಲರ್ (ಗಣಿತ) ಲೂಯಿಸ್ ಅಗಸ್ಸಿಸ್ (ಹಿಮನದಿಶಾಸ್ತ್ರ) ಆಲ್ಬರ್ಟ್ ಐನ್ಸ್ಟೈನ್ (ಭೌತಶಾಸ್ತ್ರ) ಅಗಸ್ಟೆ ಪಿಕ್ಕಾರ್ಡ್ (ವಾಯುಯಾನ ವಿಜ್ಞಾನ)]]
[[ಸ್ವಿಟ್ಜರ್ಲೆಂಡ್ನ ಸಂವಿಧಾನ]]ವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್|ಕ್ಯಾಂಟನ್]]ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್ನಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ.<ref name="Education">[146] ^ [http://www.swissworld.org/en/education/general_overview/the_swiss_education_system/ ಸ್ವಿಸ್ ಶಿಕ್ಷಣ ವ್ಯವಸ್ಥೆ] {{Webarchive|url=https://web.archive.org/web/20090531025700/http://www.swissworld.org/en/education/general_overview/the_swiss_education_system |date=31 ಮೇ 2009 }} swissworld.orgನಲ್ಲಿ, 2009-06-23ರಂದು ಪಡೆಯಲಾಯಿತು.</ref> ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ ಕ್ಯಾಂಟನ್ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ.<ref name="Education"/> ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು.<ref name="Education"/> ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ [[ಮತುರಾ]]<ref name="Education"/> ಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ.
[[ಚಿತ್ರ:Eidgenössische Technische Hochschule (ETH), main building Zürich, 2006.jpg|thumb|left|ಜ್ಯೂರಿಚ್ನ ETH "ಝೆಂತ್ರಮ್" ಕ್ಯಾಂಪಸ್, ಸ್ವಿಟ್ಜರ್ಲೆಂಡ್ನಲ್ಲಿ ಪ್ರತಿಷ್ಠಿತ [150] ವಿಶ್ವವಿದ್ಯಾನಿಲಯವಾಗಿದ್ದು, ಇಲ್ಲಿ ಆಲ್ಬರ್ಟ್ ಐನ್ಸ್ಟೈನ್ ವಿದ್ಯಾಭ್ಯಾಸ ನಡೆಸಿದ್ದರು.]]
[[ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾಲಯಗಳ ಪಟ್ಟಿ|ಸ್ವಿಟ್ಜರ್ಲೆಂಡ್ನಲ್ಲಿ ಒಟ್ಟು 12 ವಿಶ್ವವಿದ್ಯಾಲಯ]]ಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. [[ಬಸೆಲ್]] ನಲ್ಲಿ [[ಬಸೆಲ್ ವಿಶ್ವವಿದ್ಯಾನಿಲಯ|ಸ್ವಿಟ್ಜರ್ಲೆಂಡ್ನ ಪ್ರಥಮ ವಿಶ್ವವಿದ್ಯಾಲಯ]]ವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ [[ಜ್ಯೂರಿಚ್ ವಿಶ್ವವಿದ್ಯಾನಿಲಯ|ಜ್ಯೂರಿಚ್ ವಿಶ್ವವಿದ್ಯಾಲಯ]]ವು ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)[[ಜ್ಯೂರಿಚ್]]ನ [[ETHZ]] ಮತ್ತು [[ಲಾಸನ್ನೆ]]ಯ [[EPFL]] (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್ನ ETH ''ಪ್ರಕೃತಿ ವಿಜ್ಞಾನ ಮತ್ತು ಗಣಿತ'' ಕ್ಷೇತ್ರದಲ್ಲಿ [[ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕಗಳು|ಶಾಂಘಾಯ್ ವಿಶ್ವದ ವಿಶ್ವವಿದ್ಯಾಲಯ]]ಗಳ ಶೈಕ್ಷಣಿಕ ಶ್ರೇಯಾಂಕ<ref>[http://ed.sjtu.edu.cn/ARWU-FIELD2008/SCI2008.htm ಶಾಂಘೈ ಶ್ರೇಯಾಂಕವು 2008ರಲ್ಲಿ ಸಾಮಾನ್ಯ ವಿಜ್ಞಾನ ಮತ್ತು ಗಣಿತ] {{Webarchive|url=https://web.archive.org/web/20160112131659/http://ed.sjtu.edu.cn/ARWU-FIELD2008/SCI2008.htm |date=12 ಜನವರಿ 2016 }} ವಿಷಯಗಳಲ್ಲಿ ಪ್ರಪಂಚದ 100 ಅತ್ಯುತ್ತಮ ವಿಶ್ವವಿದ್ಯಾನಿಲಯಗಳನ್ನು ಪಟ್ಟಿ ಮಾಡಿತು.</ref> ದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ''ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ'' ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು.
ಇವುಗಳಷ್ಟೇ ಅಲ್ಲದೇ ಅನೇಕ [[ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯಗಳು|ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ]]ಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್ ಹೊಂದಿದೆ.<ref>[http://www.ecs.org/html/offsite.asp?document=http%3A%2F%2Fwww%2Eoecd%2Eorg%2Fdataoecd%2F20%2F25%2F35345692%2Epdf ಶಿಕ್ಷಣದತ್ತ ದೃಷ್ಟಿ ಹಾಯಿಸಿದರೆ 2005] {{Webarchive|url=https://web.archive.org/web/20130723201800/http://www.ecs.org/html/offsite.asp?document=http%3A%2F%2Fwww.oecd.org%2Fdataoecd%2F20%2F25%2F35345692.pdf |date=23 ಜುಲೈ 2013 }} [[OECD]]: ವಿಶ್ವವಿದ್ಯಾನಿಲಯ ಶಿಕ್ಷಣದಲ್ಲಿ ವಿದೇಶೀ ವಿದ್ಯಾರ್ಥಿಗಳ ಶೇಕಡಾವಾರು.</ref>
ವಿಶ್ವವಿಖ್ಯಾತ ಭೌತವಿಜ್ಞಾನಿ [[ಆಲ್ಬರ್ಟ್ ಐನ್ಸ್ಟೈನ್|ಆಲ್ಬರ್ಟ್ ಐನ್ಸ್ಟೀನ್]]ರು ಬರ್ನ್ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ [[ವಿಶಿಷ್ಟ ಸಾಪೇಕ್ಷತಾ ಸಿದ್ಧಾಂತ|ಸಾಪೇಕ್ಷತಾ ಸಿದ್ಧಾಂತ]]ಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯೂ ಸೇರಿದಂತೆ ಅನೇಕ [[ನೊಬೆಲ್ ಪ್ರಶಸ್ತಿ]]ಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ [[ವ್ಲಾದಿಮಿರ್ ಪ್ರೆಲಾಗ್|ವ್ಲಾಡಿಮಿರ್ ಪ್ರಿಲಾಗ್]], [[ಹೆನ್ರಿಚ್ ರೊರರ್|ಹೇನ್ರಿಕ್ ಅರ್ನೆಸ್ಟ್]], [[ರಿಚರ್ಡ್ R. ಅರ್ನ್ಸ್ಟ್|ರಿಚರ್ಡ್ ಅರ್ನೆಸ್ಟ್]], [[ಎಡ್ಮಂಡ್ H. ಫಿಷರ್|ಎಡ್ಮಂಡ್ ಫಿಶರ್]], [[ರಾಲ್ಫ್ ಜಿಂಕರ್ನ್ಯಾಗೆಲ್]] ಮತ್ತು [[ಕುರ್ಟ್ ವುತ್ರಿಚ್|ಕುರ್ಟ್ ವುತ್ರಿಚ್]]ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್<ref>ನೋಬೆಲ್ ಪ್ರಶಸ್ತಿಗಳು ವಿಜ್ಞಾನವಲ್ಲದ ವರ್ಗಗಳಲ್ಲಿ ಸೇರಿಸಲಾಗಿದೆ.</ref>ನೊಂದಿಗೆ ಸಂಬಂಧಿಸಿದ 113 ನೊಬೆಲ್ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ [[ನೊಬೆಲ್ ಶಾಂತಿ ಪ್ರಶಸ್ತಿ]] ಸಂದಿದೆ.<ref name="urlMueller Science - Spezialitaeten: Schweizer Nobelpreisträger">{{cite web |url=http://www.muellerscience.com/SPEZIALITAETEN/Schweiz/SchweizerNobelpreistraeger.htm |title=Mueller Science - Spezialitaeten: Schweizer Nobelpreisträger |format= |work= |accessdate=31 July 2008}}</ref>
[[ಚಿತ್ರ:LHC, CERN.jpg|thumb|LHC ಸುರಂಗ ವಿಶ್ವದ ಅತಿ ದೊಡ್ಡ ಪ್ರಯೋಗಾಲಯ, ಜಿನೀವಾ]]
[[ಜಿನೀವಾ]] [[ಕಣ ಭೌತಶಾಸ್ತ್ರ]]ದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ [[ಪ್ರಯೋಗಾಲಯ]]ವಾದ [[CERN]]<ref>{{Cite web |url=http://www.swissworld.org/en/switzerland/resources/story_switzerland/cern_the_largest_laboratory_in_the_world/ |title=CERN - ಪ್ರಪಂಚದ ಅತ್ಯಂತ ದೊಡ್ಡ ಪ್ರಯೋಗಶಾಲೆ www.swissworld.org |access-date=26 ಅಕ್ಟೋಬರ್ 2009 |archive-date=29 ಏಪ್ರಿಲ್ 2010 |archive-url=https://web.archive.org/web/20100429221447/http://www.swissworld.org/en/switzerland/resources/story_switzerland/cern_the_largest_laboratory_in_the_world |url-status=dead }}</ref> ನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ [[ಪಾಲ್ ಷೆರ್ರರ್ ಸಂಸ್ಥೆ]]. ಗಮನಾರ್ಹ ಅವಿಷ್ಕಾರಗಳೆಂದರೆ [[ಲಿಸರ್ಜಿಕ್ ಆಸಿಡ್ ಡೈಥೈಲಮೈಡ್]] (LSD), [[ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ]] (ನೊಬೆಲ್ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ [[ವೆಲ್ಕ್ರೋ]]. [[ಆಗಸ್ಟೆ ಪಿಕ್ಕಾರ್ಡ್]]ನ ಒತ್ತಡೀಕೃತ ಬಲೂನ್ ಮತ್ತು [[ಜ್ಯಾಕ್ವಿಸ್ ಪಿಕ್ಕಾರ್ಡ್]]ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ [[ಬ್ಯಾಥಿಸ್ಕೇಫ್]]ನಂತಹಾ ಕೆಲವೊಂದು ತಂತ್ರಜ್ಞಾನಗಳು [[ನವ ವಿಶ್ವಗಳು|ಹೊಸದೊಂದು ಲೋಕ]]ವನ್ನೇ ತೆರೆದವು.
ಸ್ವಿಟ್ಜರ್ಲೆಂಡ್ ಬಾಹ್ಯಾಕಾಶ ಸಂಸ್ಥೆ ಎಂಬ [[ಸ್ವಿಸ್ ಬಾಹ್ಯಾಕಾಶ ಕಚೇರಿ]]ಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು [[ಐರೋಪ್ಯ ಬಾಹ್ಯಾಕಾಶ ಸಂಸ್ಥೆ]]ಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, [[ಓರ್ಲಿಕೊನ್ ಸ್ಪೇಸ್]] <ref>{{Cite web |url=http://www.oerlikon.com/ecomaXL/index.php?site=SPACE_EN_company_overview |title=ಸಂಸ್ಥೆಗಳ ಸ್ಥೂಲ ಸಮೀಕ್ಷೆ |access-date=26 ಅಕ್ಟೋಬರ್ 2009 |archive-date=27 ನವೆಂಬರ್ 2009 |archive-url=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview |url-status=deviated |archivedate=27 ನವೆಂಬರ್ 2009 |archiveurl=https://web.archive.org/web/20091127232253/http://www.oerlikon.com/ecomaXL/index.php?site=SPACE_EN_company_overview }}</ref> ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್ ಮೋಟಾರ್ಸ್<ref>{{Cite web |url=http://www.maxonmotor.ch/ch/en/media_releases_5619.html |title=ಮಾಧ್ಯಮಗಳ ಸುದ್ದಿ ಬಿತ್ತರಗಳು maxonmotor.ch |access-date=26 ಅಕ್ಟೋಬರ್ 2009 |archive-date=30 ಏಪ್ರಿಲ್ 2011 |archive-url=https://web.archive.org/web/20110430001717/http://www.maxonmotor.ch/ch/en/media_releases_5619.html |url-status=dead }}</ref> ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ.
=== ಸ್ವಿಟ್ಜರ್ಲೆಂಡ್ ಮತ್ತು ಐರೋಪ್ಯ ಒಕ್ಕೂಟ ===
ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್, [[ಐರೋಪ್ಯ ಆರ್ಥಿಕ ಪ್ರದೇಶ|ಐರೋಪ್ಯ ಆರ್ಥಿಕ ವಲಯದ]] ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU<ref>{{cite web
| title = The contexts of Swiss opposition to Europe
| author = Prof Clive Church
| publisher = Sussex European Institute
| year = 2003
| month = may
| url = http://www.sussex.ac.uk/sei/documents/wp64.pdf
| format = PDF, 124 [[KiB]]
| pages =p. 12
| accessdate = 13 June 2008|archiveurl=https://web.archive.org/web/20080624200130/http://www.sussex.ac.uk/sei/documents/wp64.pdf|archivedate=24 June 2008}}</ref> ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ [[ಐರೋಪ್ಯ ಒಕ್ಕೂಟ ಭವಿಷ್ಯದ ವಿಸ್ತರಣೆ#ಸ್ವಿಟ್ಜರ್ಲೆಂಡ್|ಸಂಪೂರ್ಣ EU ಸದಸ್ಯತ್ವ]]ವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು [[ಸ್ವಿಸ್ ಪೀಪಲ್ಸ್ ಪಕ್ಷ|SVP]] ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ.<ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.22675.pdf
|title=''Volksinitiative «Ja zu Europa!»'' (Initiative «Yes to Europe!»)
|date= 13 February 2003
|format= PDF, 1.1 [[MiB]]
|publisher= BFS/OFS/UST
|language= German
|accessdate=15 June 2008}}</ref><ref>{{cite web
|url=http://www.bfs.admin.ch/bfs/portal/de/index/themen/17/03/blank/key/2001/01.Document.85488.xls
|title= ''Volksinitiative "Ja zu Europa!", nach Kantonen.'' (Initiative "Yes to Europe!" by Canton).
|date= 16 January 2003
|format= XLS
|publisher= BFS/OFS/UST
|language= German
|accessdate=15 June 2008}}</ref>
ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು [[ಸಂಯುಕ್ತ ವಿದೇಶಾಂಗ ಇಲಾಖೆ|ವಿದೇಶಾಂಗ ಇಲಾಖೆ]] ಮತ್ತು [[ಸಂಯುಕ್ತ ಆರ್ಥಿಕ ಇಲಾಖೆ|ಆರ್ಥಿಕ ಇಲಾಖೆ]]ಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್ನ ಉಳಿದ ಭಾಗ, ಬರ್ನ್ ಮತ್ತು ಬ್ರುಸೆಲ್ಸ್ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು [[ಷೆಂಗೆನ್ ಒಪ್ಪಂದ|ಷೆಂಗೆನ್ ಸಂಧಾನ]] ಮತ್ತು [[ಡಬ್ಲಿನ್ ಅಧಿವೇಶನ]]ಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್ [[ಪೂರ್ವ ಯುರೊಪ್|ಪೂರ್ವ ಯುರೋಪ್]]ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್ಗಳ ಹೂಡಿಕೆಗೆ ಒಪ್ಪಿಕೊಂಡಿತು. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS [[ಗೆಲಿಲಿಯೋ ಸ್ಥಾನಿಕ ವ್ಯವಸ್ಥೆ|ಗೆಲಿಲಿಯೋ]] ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ.
ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್ಗೆ ಷೆಂಗೆನ್ ಪಾಸ್ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು [[ಬ್ರುಸೆಲ್ಸ್]]ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. [[ಭೂ-ಗಡಿಯ ತಪಾಸಣಾ ಶಿಬಿರಗಳು|ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ]] ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್ ದೇಶದ ಪ್ರಜೆಗಳನ್ನು [[ಪಾಸ್ಪೋರ್ಟ್ಸ್|ಪಾಸ್ಪೋರ್ಟ್]] ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ.
=== ಮೂಲಭೂತ ವ್ಯವಸ್ಥೆ ಮತ್ತು ಪರಿಸರ ===
[[ಚಿತ್ರ:Niedergoesgen rigardo al la nuklea centralo Goesgen 393.JPG|thumb|ಗಸ್ಜೆನ್ ಪರಮಾಣು ಶಕ್ತಿ ಸ್ಥಾವರವು ಸ್ವಿಟ್ಜರ್ಲೆಂಡ್ನ ನಾಲ್ಕು ಸ್ಥಾವರಗಳಲ್ಲಿ ಒಂದಾಗಿದೆ.]]
ಸ್ವಿಟ್ಜರ್ಲೆಂಡ್ನಲ್ಲಿ 56% [[ಜಲವಿದ್ಯುಚ್ಛಕ್ತಿ]]ಯಿಂದ 39% [[ಪರಮಾಣು ಶಕ್ತಿ|ಪರಮಾಣು ವಿದ್ಯುಚ್ಛಕ್ತಿ]]ಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ [[ವಿದ್ಯುಚ್ಛಕ್ತಿ]] ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO<sub>2</sub>-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ.
18 ಮೇ 2003ರಲ್ಲಿ, ''ಮೊರಾಟೋರಿಯಂ ಪ್ಲಸ್'' ಎಂಬ ಸಂಘಟನೆಯು ಉದ್ದೇಶಿಸಿದಂತೆ ಹೊಸ [[ಪರಮಾಣು ಶಕ್ತಿ ಸ್ಥಾವರಗಳು|ಪರಮಾಣು ಶಕ್ತಿ ಸ್ಥಾವರ]](41.6% ಬೆಂಬಲ ಮತ್ತು 58.4% ವಿರೋಧದೊಂದಿಗೆ)<ref>{{cite web |url=http://www.admin.ch/ch/d/pore/va/20030518/det502.html |title=Vote No. 502 – Summary |date=18 May 2003 |language=German}}</ref> ಗಳ ನಿರ್ಮಾಣದ ಮೇಲೆ ನಿಷೇಧ ಮತ್ತು ಪರಮಾಣು ಬಳಕೆಯಿಲ್ಲದ ವಿದ್ಯುಚ್ಛಕ್ತಿ ಉತ್ಪಾದನೆ (33.7% ಬೆಂಬಲ ಮತ್ತು 66.3% ವಿರೋಧದೊಂದಿಗೆ) ಇವೆರಡೂ [[ಪರಮಾಣು ವಿರೋಧಿ]] ಚಟುವಟಿಕೆಗಳು ಸ್ಥಗಿತಗೊಂಡವು.<ref>{{cite web |url=http://www.admin.ch/ch/d/pore/va/20030518/det501.html |title=Vote No. 501 – Summary |date=18 May 2003 |language=German}}</ref> ಹೊಸ ಪರಮಾಣು ಶಕ್ತಿ ಸ್ಥಾವರಗಳ ನಿರ್ಮಾಣಕ್ಕೆ ಹೇರಿದ್ದ ತಾತ್ಕಾಲಿಕ ನಿಷೇಧವು 1990ರಲ್ಲಿ ನಡೆದ ಹತ್ತು ವರ್ಷಗಳ ಹಿಂದಿನ [[ಸ್ವಪ್ರೇರಣೆ|ಸಾರ್ವಜನಿಕರ ಸ್ವಪ್ರೇರಣೆ]]ಯ ಫಲವಾಗಿ 54.5% ಸಕಾರಾತ್ಮಕ ಹಾಗೂ 45.5% ನಕಾರಾತ್ಮಕ ಪ್ರತಿಕ್ರಿಯೆ ಪಡೆದ ಜನಾಭಿಪ್ರಾಯದಂತೆ ಆಗಿದೆ. ಹೊಸ ಪರಮಾಣು ಸ್ಥಾವರವನ್ನು [[ಬರ್ನ್ ಕ್ಯಾಂಟನ್|ಬರ್ನ್ನ ಕ್ಯಾಂಟನ್]]ನಲ್ಲಿ ನಿರ್ಮಿಸಲು ಯೋಜಿಸಲಾಗಿದೆ. [[ಪರಿಸರ, ಸಾರಿಗೆ, ಇಂಧನ ಮತ್ತು ಸಂಪರ್ಕ ಸಂಯುಕ್ತ ಇಲಾಖೆ]]ಗಳಲ್ಲಿನ (DETEC) ಇಂಧನ ಸರಬರಾಜು ಮತ್ತು ಇಂಧನ ಬಳಕೆಗೆ ಸಂಬಂಧಿಸಿದಂತೆ ಎಲ್ಲದಕ್ಕೂ ದಿ ಸ್ವಿಸ್ ಫೆಡರಲ್ ಆಫೀಸ್ ಆಫ್ ಎನರ್ಜಿ(SFOE) ಜವಾಬ್ದಾರಿಯಾಗಿದೆ. ಈ ನಿಯೋಗವು 2050ರೊಳಗೆ ದೇಶದ ಇಂಧನ ಬಳಕೆಯನ್ನು ಅರ್ಧಕ್ಕೆ ಇಳಿಸಲು [[2000-ವ್ಯಾಟ್ ಸಮುದಾಯ]] ಯೋಜನೆಗೆ ಬೆಂಬಲ ನೀಡುತ್ತಿದೆ.<ref>{{cite web |url=http://www.bfe.admin.ch/forschungnetze/01223/index.html?lang=en |title=Federal government energy research|date=16 January 2008}}</ref>
[[ಚಿತ್ರ:Lötschberg Tunnel.jpg|thumb|left|ಲಾಟ್ಷ್ಬರ್ಗ್ ರೈಲ್ವೆ ಹಳಿಯ ಕೆಳಗಿರುವ, ವಿಶ್ವದಲ್ಲೇ ಮೂರನೇ ಅತಿ ಉದ್ದದ ರೈಲ್ವೆ ಸುರಂಗ ಮಾರ್ಗವಾದ, ಹೊಸ ಲಾಟ್ಷ್ಬರ್ಗ್ ಮೂಲ ಸುರಂಗ ಮಾರ್ಗದ ಪ್ರವೇಶದ್ವಾರ. ಆಲ್ಪ್ಸ್ ಟ್ರಾನ್ಸಿಟ್ ಯೋಜನೆಯ ಪ್ರಥಮ ಸುರಂಗ ಮಾರ್ಗ ನಿರ್ಮಾಣ]]
ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು [[ರಸ್ತೆ ಸುಂಕ]] ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್ನ ಜರ್ಮನಿ /ಫ್ರಾನ್ಸ್ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 [[ಸ್ವಿಸ್ ಫ್ರಾಂಕ್]] ಕೊಟ್ಟು [[ವಿಗ್ನೆಟ್ಟೆ (ರಸ್ತೆ ಸುಂಕ )|ವಿಗ್ನೆಟ್ಟೆ]]ಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638 km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ [[ಮೋಟಾರು ಮಾರ್ಗಗಳು|ಮೋಟಾರು ಹೆದ್ದಾರಿ]]ಗಳಲ್ಲಿ ಇದೂ ಒಂದಾಗಿದೆ. [[ಜ್ಯೂರಿಚ್ ವಿಮಾನ ನಿಲ್ಧಾಣ|ಜ್ಯೂರಿಚ್ ವಿಮಾನ ನಿಲ್ದಾಣ]] ಸ್ವಿಟ್ಜರ್ಲೆಂಡ್ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. [[ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ|ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ]]ವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು [[ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್ಹೌಸ್-ಫೈರ್ಬರ್ಗ್]] ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್ನೊಂದಿಗೆ ಹಂಚಿಕೊಂಡಿದೆ.
ಸ್ವಿಟ್ಜರ್ಲೆಂಡ್ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ.<ref>[http://www.bfs.admin.ch/bfs/portal/de/index/themen/11/05/blank/key/verkehrsleistungen/mengen.html ವೆರ್ಖೆರ್ಸ್ಲೆತ್ಸುನ್ಜೆನ್– ದತೆನ್, Indikatoren admin.ch (ಜರ್ಮನ್)]</ref> 2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ.<ref>[http://www.bav.admin.ch/dokumentation/publikationen/00475/01623/01624/index.html?lang=de ಷೆನ್ವೆರ್ಖೆರ್] admin.ch (ಜರ್ಮನ್)</ref> 366 km ಉದ್ದದ [[ನ್ಯಾರೋ ಗೇಜ್|ನ್ಯಾರೋ ಗೇಜಿನ ರೈಲ್ವೆ]] ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್ ರೈಲ್ವೆ ಮಾರ್ಗವನ್ನು [[ರೇಟಿಯನ್ ರೈಲ್ವೆಸ್|ರೇಟಿಯನ್ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು [[SBB-CFF-FFS|ಒಕ್ಕೂಟ ರೈಲ್ವೇಸ್]]ನವರು ನಡೆಸಿಕೊಂಡು ಬರುತ್ತಿದ್ದಾರೆ.<ref>[http://whc.unesco.org/en/list/1276/ ರೇಟಿಯನ್ ರೈಲ್ವೆ ಅಲ್ಬುಲ/ಬರ್ನಿನ ಭೂಪ್ರದೇಶಗಳು] unesco.org</ref> ಆಲ್ಪ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ.
ಸ್ವಿಟ್ಜರ್ಲೆಂಡ್ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ.<ref>{{Cite web |url=http://www.swissrecycling.ch/deutsch/wregel.htm |title=ಸ್ವಿಸ್ ಪುನರ್ಬಳಕೆ |access-date=26 ಅಕ್ಟೋಬರ್ 2009 |archive-date=23 ಏಪ್ರಿಲ್ 2010 |archive-url=https://web.archive.org/web/20100423183826/http://swissrecycling.ch/deutsch/wregel.htm |url-status=deviated |archivedate=23 ಏಪ್ರಿಲ್ 2010 |archiveurl=https://web.archive.org/web/20100423183826/http://swissrecycling.ch/deutsch/wregel.htm }}</ref> ಸ್ವಿಟ್ಜರ್ಲೆಂಡ್ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ.<ref>[http://www.stadtreinigung-bs.ch/page.php?lang=0&sel=114 ಬಸೆಲ್ -ನಗರದ ಸ್ವಚ್ಛತೆ] {{Webarchive|url=https://web.archive.org/web/20070701210357/http://www.stadtreinigung-bs.ch/page.php?lang=0&sel=114 |date=1 ಜುಲೈ 2007 }}—ಬೆಲೆಪಟ್ಟಿ ಚೀಲಗಳು ಮತ್ತು ಚೀಟಿಗಳು</ref> ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ.<ref>{{cite web |publisher=[[BBC]] |url=http://news.bbc.co.uk/1/hi/world/europe/4620041.stm |title=Recycling around the world |date=25 June 2005 |accessdate=24 April 2006}}</ref> ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 [[ಸ್ವಿಸ್ ಫ್ರಾಂಕ್|CHF]]ಗಳನ್ನು ದಂಡವಾಗಿ ವಿಧಿಸುತ್ತಾರೆ.<ref>[https://web.archive.org/web/20091124201644/http://www.stadtreinigung-bs.ch/data/0d1b64Sauberbuch2004.pdf ಸರಿಯಾದ ರೀತಿಯಲ್ಲಿ(ಬಸೆಲ್ -ನಗರದ ಕಾಂಟನ್ನಲ್ಲಿ )] (1.6 [[MiB]])—ಕಾಡಿನಲ್ಲಿ ಭರ್ತಿಮಾಡುವುದನ್ನು ನಿಷೇಧಿಸಲಾಗಿದ್ದು... ಕಾನೂನುಬಾಹಿರವಾಗಿ ಸಂಗ್ರಹವಾದ ಕಸವನ್ನು ತೆಗೆದುಹಾಕಲು ಕೂಡ ಉಮ್ಟ್ರೈಬ್ಸಗೆಬರ್ಗ್ ಫ್ರಾಂಕ್ 200ಗಳಷ್ಟು - ದಂಡ ವಿಧಿಸಲಾಗುತ್ತದೆ (ಪುಟ 90)</ref>
== ಜನಗಣತಿ ==
[[ಚಿತ್ರ:Sprachen CH 2000 EN.svg|thumb|250px|ಸ್ವಿಟ್ಜರ್ಲೆಂಡ್ನ ಅಧಿಕೃತ ಭಾಷೆಗಳು]]
ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್ನಲ್ಲಿ ನಾಲ್ಕು [[ಅಧಿಕೃತ ಭಾಷೆ]]ಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% [[ಸ್ವಿಸ್ ರಾಷ್ಟ್ರೀಯತಾ ನಿಯಮ|ಸ್ವಿಸ್ ಪೌರತ್ವ]] ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%).<ref name="federalstatistics"/> [[ರೋಮಾಂಶ್ ಭಾಷೆ|ರೋಮಾಂಶ್]], [[ರೋಮನ್ಸ್ ಭಾಷೆ|ರೋಮನ್ ಭಾಷೆ]]ಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್ನ [[ಗ್ರಾವುಬುಂಡೆನ್]]ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ.
ಸ್ವಿಟ್ಜರ್ಲೆಂಡ್ನಲ್ಲಿ ಬಳಸುವ [[ಸ್ವಿಸ್ ಜರ್ಮನ್ (ಭಾಷಾಶಾಸ್ತ್ರ)|ಸ್ವಿಸ್ ಜರ್ಮನ್]] ಎಂದು ಕರೆಯಲಾಗುವ ಭಾಷೆಯು [[ಅಲೆಮಾನ್ನಿಕ್ ಪ್ರಾಂತ್ಯ ಭಾಷೆಗಳು|ಅಲೆಮಾನ್ನಿಕ್ ಪ್ರಾಂತ್ಯಭಾಷೆ]]ಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ [[ಸ್ವಿಸ್ ದರ್ಜೆಯ ಜರ್ಮನ್|ಸ್ವಿಸ್ ದರ್ಜೆಯ ಜರ್ಮನ್]]ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ [[ಫ್ರಾಂಕೊ-ಪ್ರಾಂತ್ಯಗಳ ಭಾಷೆ|ಫ್ರಾಂಕೊ-ಪ್ರಾಂತ್ಯ]]ಗಳಿದ್ದು ಅವುಗಳನ್ನು"ಸ್ಯೂಸ್ಸಿ ರೋಮ್ಯಾಂಡೆ" ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, [[ಟಿಕಿನೀಸ್|ಟಿಕಿನೀಸ್]] ([[ಲಂಬಾರ್ಡ್ನ ಪ್ರಾಂತ್ಯ ಭಾಷೆ|ಲಂಬಾರ್ಡ್]]ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್ನಿಂದ ಜರ್ಮನ್ ''ಬಿಲೆಟ್ಟೆ'' <ref name="billete">[http://mct.sbb.ch/mct/reisemarkt/billette/online-ticket.htm SBB: ಬಿಲ್ಲಿಟ್ಟೆ - ಆನ್ಲೈನ್ ಚೀಟಿಗಳು]</ref> ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್ನಲ್ಲಿ ''ಅಜಿಯಾನೆ'' ಯನ್ನು ''ಆಕ್ಟ್'' ಬದಲು ಜರ್ಮನ್ನ ''ಅಕಿಟೋನ್'' ನಂತೆ ''ಡಿಸ್ಕೌಂಟ್'' ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ [[ಬಹುಭಾಷಾ ಪ್ರಾವೀಣ್ಯತೆ|ಎರಡು ಭಾಷೆ]]ಗಳನ್ನಾದರೂ ಬಲ್ಲವರಾಗಿರುತ್ತಾರೆ.
ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು,<ref>[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 12.</ref> ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ [[EFTA]] ದೇಶಗಳಿಂದ ಬಂದವರಾಗಿರುತ್ತಾರೆ.<ref name="bfs.admin.ch">[http://www.bfs.admin.ch/bfs/portal/de/index/themen/01/22/publ.Document.114724.pdf ಸ್ಕ್ವಿಜ್ನಲ್ಲಿನ ವಿದೇಶೀಯರು - 2008ರ ಪ್ರಕಟಣೆ (ಜರ್ಮನ್)] (1196 [[KiB]]), ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ, ಪುಟ 72.</ref> ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ [[ಇಟಾಲಿಯನ್ನರು|ಇಟಲಿ]]ಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ [[ಜರ್ಮನ್ನರು|ಜರ್ಮನ್]]ರು (13,2%), [[ಸೈಬೀರಿಯಾ ಮತ್ತು ಮಾಂಟೆನಿಗ್ರೋ]] (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ.<ref name="bfs.admin.ch"/> ಏಷಿಯನ್ ಮೂಲದವರಲ್ಲಿ ಹೆಚ್ಚಾಗಿ [[ಶ್ರೀಲಂಕಾ]]ದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ.<ref>[http://www.bfs.admin.ch/bfs/portal/de/index/themen/01/07/blank/key/01/01.Document.67321.xls ಸ್ವಿಟ್ಜರ್ಲೆಂಡ್ನಲ್ಲಿರುವ ವಿದೇಶಿ ಪ್ರಜೆಗಳನ್ನು ರಾಷ್ಟೀಯತೆಯ ಆಧಾರದಲ್ಲಿ ಗುರುತಿಸಲಾಗುತ್ತದೆ, 1980–2006 (ಜರ್ಮನ್)], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿ.</ref> 2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು [[ಕ್ಸೆನೋಫೋಬಿಯಾ]] ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ.<ref>[http://www.humanrights.ch/home/en/Switzerland/Policy/Racism/Studies/idart_5119-content.html UN ನಿಪುಣರಿಂದ ಸ್ವಿಟ್ಜರ್ಲೆಂಡ್ನಲ್ಲಿ ವರ್ಣಭೇದ ನೀತಿಯು ನಿರ್ಧಾರಕ ವರದಿ ] humanrights.ch</ref>
=== ಆರೋಗ್ಯ ===
2006ರ ಅಂದಾಜಿನಂತೆ ಜನ್ಮಸಮಯದಲ್ಲಿನ ಜೀವಿತಾವಧಿ ಗಂಡಿಗೆ 79 ವರ್ಷಗಳಾದರೆ, ಹೆಣ್ಣಿಗೆ 84 ವರ್ಷಗಳಿದ್ದು,<ref name="WHO">[http://www.who.int/countries/che/en/index.html ಸ್ವಿಟ್ಜರ್ಲೆಂಡ್] ಅನ್ನು who.int.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಇದು ಪ್ರಪಂಚದಲ್ಲೇ ಅತಿ ಹೆಚ್ಚಾಗಿದೆ.<ref>[http://apps.who.int/whosis/database/country/compare.cfm?strISO3_select=CHE&strIndicator_select=LEX0Male,LEX0Female&language=english&order_by=FirstValue%20DESC ಜನ್ಮ ಸಮಯದಲ್ಲಿನ ಜೀವಿತಾವಧಿ, 2006] ರಂತೆ who.int. 2009-06-29ರಂದು ಪಡೆಯಲಾಗಿದೆ</ref><ref>[http://www.oecd.org/dataoecd/29/52/36960035.pdf OECD ಆರೋಗ್ಯ ದತ್ತವನ್ನು 2006] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ</ref>
ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು [[ಸಮಗ್ರ ದೇಶೀಯ ಉತ್ಪನ್ನ|GDP]]ಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ<ref name="OECD">[http://www.oecd.org/document/47/0,2340,en_2649_201185_37562223_1_1_1_1,00.html ಸ್ವಿಟ್ಜರ್ಲೆಂಡ್ನ ಆರೋಗ್ಯ ವ್ಯವಸ್ಥೆಯ OECD ಮತ್ತು WHO ಸಮೀಕ್ಷೆ] oecd.org.ನಲ್ಲಿ 2009-06-29ರಂದು ಪಡೆಯಲಾಗಿದೆ.</ref> ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು, ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ.<ref name="OECD"/>
=== ನಗರೀಕರಣ ===
ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ<ref>[http://www.swissworld.org/en/geography/town_and_country_planning/where_people_live/ ಜನರು ವಾಸಿಸುವ ಸ್ಥಳ] {{Webarchive|url=https://web.archive.org/web/20090627071544/http://www.swissworld.org/en/geography/town_and_country_planning/where_people_live/ |date=27 ಜೂನ್ 2009 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref><ref name="Cities">[http://www.are.admin.ch/dokumentation/00121/00224/index.html?lang=de&msg-id=27412 ನಗರ ಮತ್ತು ಪಟ್ಟಣ ಪ್ರದೇಶಗಳು ಸೂಕ್ಷ್ಮದರ್ಶಕದಲ್ಲಿ ಕಾಣುವಂತೆ] {{Webarchive|url=https://web.archive.org/web/20100815054502/http://www.are.admin.ch/dokumentation/00121/00224/index.html?lang=de&msg-id=27412 |date=15 ಆಗಸ್ಟ್ 2010 }} admin.ch.ನಿಂದ 2009-06-29ರಂದು ಪಡೆಯಲಾಗಿದೆ</ref> ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. [[ನಗರಗಳ ಅವ್ಯವಸ್ಥಿತ-ಬೆಳವಣಿಗೆ]]ಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ <ref>[http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st ಸ್ವಿಸ್ನ ಹಳ್ಳಿಗಳು ಅವ್ಯವಸ್ಥಿತ ನಗರಗಳಾಗುತ್ತಿವೆ ] {{Webarchive|url=https://web.archive.org/web/20120316174638/http://www.swissinfo.ch/eng/front/Swiss_countryside_succumbs_to_urban_sprawl.html?siteSect=106&sid=9823369&cKey=1223485367000&ty=st |date=16 ಮಾರ್ಚ್ 2012 }} swissinfo.ch. 2009-06-29ರಂದು ಪಡೆಯಲಾಗಿದೆ</ref> ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ.<ref>[http://www.gfs-zh.ch/content.php?pid=201%0A ಸ್ವಿಟ್ಜರ್ಲೆಂಡ್ನ ನಗರೀಕರಣ ಪ್ರತಿನಿಧಿಸುವ ಸಮೀಕ್ಷೆ (ಪ್ರೋನ್ಯಾಚುರಾ)] {{Webarchive|url=https://web.archive.org/web/20110430115919/http://www.gfs-zh.ch/content.php?pid=201%0A |date=30 ಏಪ್ರಿಲ್ 2011 }} gfs-zh.ch.ನಿಂದ 2009-06-30ರಂದು ಪಡೆಯಲಾಗಿದೆ</ref> 21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.<ref name="Cities"/>
ಸ್ವಿಟ್ಜರ್ಲೆಂಡ್ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ.<ref name="Cities"/> [[ಸ್ವಿಸ್ ಪ್ರಸ್ಥಭೂಮಿ|ಪ್ರಸ್ಥಭೂಮಿ]]ಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km<sup>2</sup>ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ.<ref>^ [http://www.swissworld.org/en/geography/the_three_regions/the_swiss_plateau/ ಸ್ವಿಸ್ ಪ್ರಸ್ಥಭೂಮಿ ] {{Webarchive|url=https://web.archive.org/web/20071225100547/http://www.swissworld.org/en/geography/the_three_regions/the_swiss_plateau/ |date=25 ಡಿಸೆಂಬರ್ 2007 }} swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref> ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, [[ಜ್ಯೂರಿಚ್]], [[ಜಿನೀವಾ]] -[[ಲಾಸನ್ನೆ]], [[ಬಸೆಲ್|ಬಸೆಲ್]] ಮತ್ತು [[ಬರ್ನ್|ಬರ್ನ್]] ಇನ್ನೂ ಹೆಚ್ಚುತ್ತಿವೆ.<ref name="Cities"/> ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ.<ref name="Cities"/> ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ.<ref>[http://www.mercer.com/qualityofliving ಜೀವನ ಮಟ್ಟ] ವನ್ನು mercer.com.ನಿಂದ 2009-06-29ರಂದು ಪಡೆಯಲಾಗಿದೆ</ref>
=== ಧರ್ಮ ===
[[ಚಿತ್ರ:Sion Valere Castle 20070730.jpg|thumb|right|ಸಿಯಾನ್ನ ಬಸಿಲಿಕೆ ಡಿ ವಲೆರೆ (12ನೇ ಶತಮಾನ)]]
ಸ್ವಿಟ್ಜರ್ಲೆಂಡ್ಗೆ ಯಾವುದೇ ಅಧಿಕೃತವಾದ [[ರಾಷ್ಟ್ರೀಯ ಧರ್ಮ]]ವಿಲ್ಲ, ಆದರೂ ಕೆಲವು [[ಸ್ವಿಟ್ಜರ್ಲೆಂಡ್ನ ಕ್ಯಾಂಟನ್ಗಳು|ಕ್ಯಾಂಟನ್ಗಳು]] ([[ಜಿನೀವಾ ಕ್ಯಾಂಟನ್|ಜಿನೀವಾ]] ಮತ್ತು [[ನ್ಯೂಚಾಟೆಲ್ ಕ್ಯಾಂಟನ್|ನ್ಯೂಚಾಟೆಲ್]]ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚು]] ಮತ್ತು [[ಸ್ವಿಸ್ನ ಸುಧಾರಿತ ಚರ್ಚ್|ಸ್ವಿಸ್ನ ಸುಧಾರಿತ ಚರ್ಚು]]ಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್ಗಳಲ್ಲಿ [[ಹಳೆ ಕ್ಯಾಥೊಲಿಕ್ ಚರ್ಚ್|ಹಳೆಯ ಕ್ಯಾಥೊಲಿಕ್ ಚರ್ಚು]]ಗಳು ಮತ್ತು [[ಯೆಹೂದ್ಯರು|ಯಹೂದ್ಯ]] ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ.<ref>[http://www.state.gov/g/drl/rls/irf/2004/35487.htm ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ 2004 – ಸ್ವಿಟ್ಜರ್ಲೆಂಡ್], U.S. ರಾಜ್ಯ ಇಲಾಖೆ.</ref>
ಸ್ವಿಟ್ಜರ್ಲೆಂಡ್ನಲ್ಲಿ [[ಕ್ರೈಸ್ತ ಧರ್ಮ]]ವು ಪ್ರಧಾನ ಧರ್ಮವಾಗಿದ್ದು, [[ಕ್ಯಾಥೊಲಿಕ್ ಚರ್ಚ್|ಕ್ಯಾಥೊಲಿಕ್ ಚರ್ಚ್]] (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ [[ಇಸ್ಲಾಂ|ಇಸ್ಲಾಮ್]] (4.3%, ಪ್ರಧಾನವಾಗಿ [[ಕೊಸೊವೊ|ಕಸೊವರ್ಸ್]] ಮತ್ತು [[ಸ್ವಿಟ್ಜರ್ಲೆಂಡ್ನ ತುರ್ಕರು|ತುರ್ಕರು]]) ಮತ್ತು [[ಪೂರ್ವಾತ್ಯ ಸಂಪ್ರದಾಯಬದ್ಧ|ಪೂರ್ವದ ಸಂಪ್ರದಾಯವಾದಿ]] (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ.<ref name="people">[https://www.cia.gov/library/publications/the-world -factbook/geos/sz.html#People CIA World Factbook section on Switzerland]{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> 2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ <ref>[216], ಯುರೊಬಾರೋಮೀಟರ್, ಜೂನ್ 2005.</ref> 48% [[ಆಸ್ತಿಕ|ಆಸ್ತಿಕರು]], 39% "ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು" ನಂಬುವುದಾಗಿ ಹೇಳಿಕೊಂಡರೆ, 9% [[ನಾಸ್ತಿಕ|ನಾಸ್ತಿಕರು]] ಮತ್ತು 4% [[ಆಜ್ಞೇಯತಾವಾದಿ]]ಗಳಿರುವುದಾಗಿ ತಿಳಿದು ಬಂದಿದೆ.
ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್ ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಭಾಗಗಳೆಂದು ವಿಭಜಿತವಾಯಿತು.<ref>{{cite book | last = Reclus | first = Élisée | coauthors = | title = The Earth and Its Inhabitants | publisher = D. Appleton and Company |year=1881 | location = | pages = 478 | url = | doi = | id = | isbn = }}</ref> ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್ ಮತ್ತು ಬಸೆಲ್) ಪ್ರೊಟೆಸ್ಟೆಂಟ್ ಪ್ರಬಲವಾದರೆ, [[ಮಧ್ಯ ಸ್ವಿಟ್ಜರ್ಲೆಂಡ್]] ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್ಗಳಾಗಿವೆ. [[ಸಾಂಡರ್ಬಂಡ್ಸ್ಕ್ರೀಗ್]] ಕ್ಯಾಂಟನ್ನಲ್ಲಿ ನಡೆದ ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ [[ಸ್ವಿಸ್ ಲಿಖಿತ ಸಂವಿಧಾನ|ಸ್ವಿಸ್ ಸಂವಿಧಾನ]]ದಲ್ಲಿ, [[ಸಹಭಾಗಿತ್ವ ರಾಷ್ಟ್ರ]]ದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ [[ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆ]]ಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು.
== ಸಂಸ್ಕೃತಿ ==
[[ಚಿತ್ರ:Vals06.JPG|thumb|ವಾಲ್ಸ್ನ ಆಲ್ಫೋರ್ನ್ ಕಛೇರಿ]]
ಸ್ವಿಟ್ಜರ್ಲೆಂಡ್ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್ -ಭಾಷಿಕ ವಲಯಗಳು [[ಫ್ರಾನ್ಸ್ ಸಂಸ್ಕೃತಿ|ಫ್ರೆಂಚ್ ಸಂಸ್ಕೃತಿ]]ಯತ್ತ ಹೆಚ್ಚು ವಾಲಿದ್ದು [[EU]] ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ [[ಮಾನವಿಕ]] ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್ [[ರೆಡ್ಕ್ರಾಸ್|ರೆಡ್ ಕ್ರಾಸ್]] ಚಳುವಳಿಯ ಮತ್ತು [[ಸಂಯುಕ್ತ ರಾಷ್ಟ್ರ ಸಂಘ ಮಾನವ ಹಕ್ಕುಗಳ ಸಮಿತಿ|ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿ]]ಯ ತವರು. [[ಸ್ವಿಸ್ ಜರ್ಮನ್]] ಭಾಷಿಕ ವಲಯಗಳು [[ಜರ್ಮನ್ ಸಂಸ್ಕೃತಿ|ಜರ್ಮನ್ ಸಂಸ್ಕೃತಿ]]ಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ [[ಉನ್ನತ ಜರ್ಮನ್]] ಮತ್ತು [[ಸ್ವಿಸ್ ಜರ್ಮನ್|ಸ್ವಿಸ್ ಜರ್ಮನ್]]ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್-ಭಾಷಿಕ ವಲಯಗಳು ಹೆಚ್ಚಾಗಿ [[ಇಟಲಿಯ ಸಂಸ್ಕೃತಿ|ಇಟಾಲಿಯನ್ ಸಂಸ್ಕೃತಿ]]ಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ.
ಸ್ವಿಟ್ಜರ್ಲೆಂಡ್ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ [[ರೋಮಾಂಶ್ ಭಾಷೆ|ರೋಮಾಂಶ್ ]] ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ.
ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ [[ಸ್ಕೀ ರೆಸಾರ್ಟ್]] ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ [[ಹೈಕಿಂಗ್ (ಪರ್ಯಟನ)|ಹೈಕಿಂಗ್]] (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. [[ಆಲ್ಫೋರ್ನ್]], ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್ನ ಸಾಕಾರರೂಪವಾಗಿದ್ದು [[ಸ್ವಿಟ್ಜರ್ಲೆಂಡ್ನ ಸಂಗೀತ|ಸ್ವಿಸ್ ಸಂಗೀತ]]ಕ್ಕೆ ಮೆರುಗು ನೀಡುತ್ತದೆ.
=== ಸಾಹಿತ್ಯ ===
[[ಚಿತ್ರ:Rousseau Geneve.JPG|thumb|upright|ಜೀನ್-ಜಾಕ್ವೆಸ್ ರವ್ಸ್ಸಾವ್ ಬರಹಗಾರರಷ್ಟೇ ಅಲ್ಲದೆ, ಪ್ರಮುಖ ಹದಿನೆಂಟನೇ-ಶತಮಾನದ ತತ್ವಜ್ಞಾನಿಯೂ ಆಗಿದ್ದರು (ಜಿನೀವಾದಲ್ಲಿ ಅವರ ಮೂರ್ತಿ ಇದೆ)]]
ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ ಜನಪ್ರಿಯವಾದ್ದರಿಂದ, ಫ್ರೆಂಚ್ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು.
ಸ್ವಿಸ್ ಜರ್ಮನ್ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು [[ಜರೇಮಿಯಾಸ್ ಗಥೆಲ್ಫ್]] (1797-1854) ಮತ್ತು [[ಗಾಟ್ಫ್ರೆಡ್ ಕೆಲ್ಲರ್]] (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ [[ಮ್ಯಾಕ್ಸ್ ಫ್ರಿಷ್]] (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್([[ದಿ ಫಿಸಿಸಿಸ್ಟ್]]) ಮತ್ತು ದಾಸ್ ವರ್ಸ್ಪ್ರಚೆನ್ ([[:ದ ಪ್ಲೆಡ್ಜ್: ಪತ್ತೇದಾರಿ ಕಾದಂಬರಿಯ ಚರಮ ಗೀತೆ|ದ ಪ್ಲೆಡ್ಜ್]]), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು.<ref name="Literature">[http://www.swissworld.org/en/culture/literature/german_speaking_authors/ ಸಾಹಿತ್ಯ] {{Webarchive|url=https://web.archive.org/web/20090611004600/http://www.swissworld.org/en/culture/literature/german_speaking_authors/ |date=11 ಜೂನ್ 2009 }} ವನ್ನು swissworld.orgನಿಂದ, 2009-06-29ರಂದು ಪಡೆಯಲಾಗಿದೆ</ref>
ಪ್ರಸಿದ್ದ ಫ್ರೆಂಚ್ -ಭಾಷಿಕ ಬರಹಗಾರರೆಂದರೆ [[ಜೀನ್-ಜಾಕ್ವೆಸ್ ರವ್ಸ್ಸಾವ್]] (1712-1778) ಮತ್ತು [[ಜರ್ಮೈನೇ ಡಿ ಸ್ಟೀಲ್]] (1766-1817). ಇತ್ತೀಚಿನ ಬರಹಗಾರರಾದ [[ಚಾರ್ಲ್ಸ್ ಫರ್ಡಿನೆಂಡ್ ರಾಮುಜ್]] (1878-1947) ಕಾದಂಬರಿಗಳಲ್ಲಿ, ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು [[ಬ್ಲೇಸ್ ಸೆಂಡ್ರಾರ್ಸ್]] (ಮೊದಲು ಫ್ರೆಡ್ರಿಕ್ ಸ್ಹಾಸರ್, 1887-1961).<ref name="Literature"/> ಇಟಾಲಿಯನ್ ಮತ್ತು ರೋಮಾಂಶ್-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ.
ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ''[[ಹೈಡಿ]]'', ತನ್ನ ತಾತನ ಜೊತೆ ಆಲ್ಪ್ಸ್ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, [[ಜೊಹಾನ ಸ್ಪೈರಿ]] (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ.<ref name="Literature"/>
=== ಮಾಧ್ಯಮ ===
ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್ನ ಒಕ್ಕೂಟ ಸಂವಿಧಾನವು ಕೊಟ್ಟಿದೆ.<ref name="Media">[http://www.ch.ch/private/00085/00090/00479/00480/index.html?lang=en ಪತ್ರಿಕೆ ಮತ್ತು ಮಾಧ್ಯಮ] {{Webarchive|url=https://web.archive.org/web/20081204150520/http://www.ch.ch/private/00085/00090/00479/00480/index.html?lang=en |date=4 ಡಿಸೆಂಬರ್ 2008 }} ch.ch.ನಿಂದ 2009-06-29ರಂದು ಪಡೆಯಲಾಗಿದೆ</ref> [[ಸ್ವಿಸ್ ವಾರ್ತಾ ಸಂಸ್ಥೆ]] (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ.<ref name="Media"/>
ಸ್ವಿಟ್ಜರ್ಲೆಂಡ್ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ.<ref name="Press">[http://www.pressreference.com/Sw-Ur/Switzerland.html ಸ್ವಿಟ್ಜರ್ಲೆಂಡ್ನ ಪತ್ರಿಕೆ] ಗಳನ್ನು pressreference.com.ನಿಂದ 2009-06-29ರಂದು ಪಡೆಯಲಾಗಿದೆ</ref> ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್-ಭಾಷೆಯ [[ತಜಸ್-ಅನ್ಸಿಜರ್]] ಮತ್ತು [[ನ್ಯೂಯೆ ಜಷೆರ್ ಗ್ಸೈಟುಂಗ್|ನ್ಯೂಯೆ ಜ್ಯುಚೆರ್ ಗ್ಸೈಟುಂಗ್]] NZZ, ಮತ್ತು ಫ್ರೆಂಚ್ -ಭಾಷೆಯ [[ಲಿ ಟೆಂಪ್ಸ್|ಲಿ ಟೆಂಪ್ಸ್]], ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ.<ref name="Press"/>
ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ.<ref name="Press"/> ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು [[SRG SSR idée suisse|SRG SSR ಇದೀ ಸ್ಯುಸ್ಸೆ]] ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು [[ಜಿನೀವಾ]], [[ಜ್ಯೂರಿಚ್]] ಮತ್ತು [[ಲುಗಾನೊ]]ಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ.<ref name="Press"/>
=== ಕ್ರೀಡೆ ===
[[ಚಿತ್ರ:Picswiss VS-67-20.jpg|thumb|left|ಲಟ್ಷೆನ್ತಲ್ ಹಿಮನದಿಯ ಮೇಲಿನ ಸ್ಕೀ ಪ್ರದೇಶ]]
[[ಸ್ಕೀಯಿಂಗ್]] ಮತ್ತು [[ಪರ್ವತಾರೋಹಣ]]ವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. [[ಹಾಟ್ ರೂಟ್]] ಅಥವಾ [[ಪಟ್ರೌಲಿ ಡೆಸ್ ಹಿಮನದಿ]]ಯಲ್ಲಿನ ಸ್ಕೀಯಿಂಗ್ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ.
ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್ಗಳು [[ಅಸೋಸಿಯೇಶನ್ ಫುಟ್ಬಾಲ್|ಫುಟ್ಬಾಲ್]] ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ '[[ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡ|Nati]]'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್ ಫೈನಲ್ಸ್ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್, ಆಸ್ಟ್ರಿಯಾದೊಂದಿಗೆ [[ಯುರೋ 2008|ಯುರೊ 2008]]ರ ಫುಟ್ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು.
ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್ಬಾಲ್ನಲ್ಲಿ [[ಯುರೊ ಬೀಚ್ ಫುಟ್ಬಾಲ್ ಕಪ್|ಯುರೊ ಬೀಚ್ ಸಾಕರ್ ಕಪ್]]ಅನ್ನು ಗೆದ್ದರೆ, 2008ರಲ್ಲಿ ನಡೆದ [[ಬೀಚ್ ಫುಟ್ಬಾಲ್|ಬೀಚ್ ಸಾಕರ್]] ಪಂದ್ಯದಲ್ಲಿ ರನ್ನರ್-ಅಪ್ ಆದರು.
[[ಚಿತ್ರ:Federer Cincinnati (2007).jpg|thumb|upright|ರೋಜರ್ ಫೆಡರರ್ ಟೆನ್ನಿಸ್ ಚರಿತ್ರೆ ಕಂಡ ಅತ್ಯದ್ಭುತ ಆಟಗಾರರಾಗಿದ್ದಾರೆ, ಮತ್ತು ವಿಶ್ವದ ಈಗಿನ ATP ಟೆನ್ನಿಸ್ನ ಒಂದನೇ ಶ್ರೆಯಾಂಕದ ಆಟಗಾರನೆನಿಸಿಕೊಂಡಿದ್ದಾರೆ]]
ಅನೇಕ ಸ್ವಿಸ್ಗಳು [[ಐಸ್ ಹಾಕಿ]]ಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್ಗಳಲ್ಲಿ ಯಾವುದಾದರೂ ಒಂದನ್ನು [[ರಾಷ್ಟ್ರೀಯ ಒಕ್ಕೂಟ A|ಲೀಗ್ A]]ನಲ್ಲಿ ಬೆಂಬಲಿಸುತ್ತಾರೆ.
ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್ [[2009 IIHF ವಿಶ್ವ ಚಾಂಪಿಯನ್ ಶಿಪ್|2009ರ IIHF ವಿಶ್ವ ಚಾಂಪಿಯನ್ಶಿಪ್]] ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ.<ref>{{Cite web |url=http://www.iihf.com/channels/iihf-world-championship-oc09/home/tournament-information.html |title=IIHF ವಿಶ್ವ ಚಾಂಪಿಯನ್ಶಿಪ್ 2009 ಅಧಿಕೃತ ಜಾಲತಾಣ |access-date=26 ಅಕ್ಟೋಬರ್ 2009 |archive-date=16 ಮೇ 2008 |archive-url=https://web.archive.org/web/20080516111557/http://www.iihf.com/channels/iihf-world-championship-oc09/home/tournament-information.html |url-status=dead }}</ref> ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ [[1953 ವಿಶ್ವ ಐಸ್ ಹಾಕಿ ಚಾಂಪಿಯನ್ ಶಿಪ್ಗಳು|1953]]ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು.
ಸ್ವಿಟ್ಜರ್ಲೆಂಡ್[[ಅಲಿಂಗಿ]] ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ [[ಅಮೆರಿಕನ್ ಕಪ್]]ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ.
ಕಳೆದ 30 ವರ್ಷಗಳಿಂದ [[ಕರ್ಲಿಂಗ್]] ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್ಶಿಪ್ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್ನಲ್ಲಿ ಸ್ವಿಸ್ ಪುರುಷರ ತಂಡವು [[ಡೊಮಿನಿಕ್ ಆಂಡ್ರೆಸ್]] ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
ಇತ್ತೀಚೆಗೆ [[ಗಾಲ್ಫ್]] ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.
ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್ನ [[ಟೆನ್ನಿಸ್]] ಆಟಗಾರರಾದ [[ರೋಜರ್ ಫೆಡರರ್]] ಮತ್ತು [[ಮಾರ್ಟಿನಾ ಹಿಂಗಿಸ್|ಮಾರ್ಟಿನಾ ಹಿಂಗಿಸ್]], ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ನಲ್ಲಿ ಹೆಚ್ಚು ಬಾರಿ ಚಾಂಪಿಯನ್ಶಿಪ್ ಗಳಿಸಿದ್ದಾರೆ.
ಈಗಿನ ಐಸ್ ಸ್ಕೇಟರ್ಗಳಲ್ಲಿ ಸ್ವಿಸ್ನ [[ಸ್ಟೀಪನ್ ಲಾಂಬಿಯೆಲ್|ಸ್ಟೀಫನ್ ಲಾಂಬಿಯೆಲ್]] ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ.
ಸ್ವಿಸ್ನ [[ಆಂಡ್ರೆ ಬಸ್ಸರ್ಟ್]] ಯಶಸ್ವಿ ವೃತ್ತಿಪರ [[ಗಾಲ್ಫ್]] ಆಟಗಾರರಾಗಿದ್ದಾರೆ.
[[ಚಿತ್ರ:Innenaufnahme Vaillant Arena Davos.JPG|thumb|left|ದಾವೋಸ್ನ ಸ್ಪನ್ಗ್ಲೆರ್ ಕಪ್]]
ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್ ([[ಮಾರ್ಸೆಲ್ ಫಿಶರ್]]), ಸೈಕ್ಲಿಂಗ್ ([[ಫ್ಯಾಬಿಯನ್ ಕೆನ್ಸೆಲ್ಲಾರ]]), ವ್ಹೈಟ್ವಾಟರ್ ಸ್ಲಾಲಮ್ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್ ([[ಸಾಶ ಹ್ಯೇಯರ್]], [[ಮಾರ್ಕಸ್ ಎಗ್ಗೆರ್]], [[ಪಾವೆಲ್ ಲಸಿಗ|ಪಾವೆಲ್]] ಮತ್ತು [[ಮಾರ್ಟಿನ್ ಲಸಿಗ]]), ಮತ್ತು ಸ್ಕೀಯಿಂಗ್, (ಬರ್ನಾರ್ಡ್ ರಸ್ಸಿ, [[ಪಿರ್ಮಿನ್ ಜರ್ಬ್ರಿಗೆನ್ನ್]], [[ಡಿಡಿಯರ್ ಕ್ಯುಷೆ]])ಗಳಲ್ಲಿ ಯಶಸ್ವಿಯಾಯಿತು.
[[1955ರ ಲೀ ಮಾನ್ಸ್ ದುರ್ಘಟನೆ]]ಯ ನಂತರ [[ಪರ್ವತಾರೋಹಣ]] ಪಂದ್ಯಗಳನ್ನು ಬಿಟ್ಟು ಉಳಿದ [[ಮೋಟರ್ಸ್ಪೋರ್ಟ್ಸ್]] ಆಟದ ಮೈದಾನಗಳು ಮತ್ತು ಪಂದ್ಯಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ನಿಷೇಧಿಸಲಾಗಿದೆ. ಆದರೆ ಈ ನಿಷೇಧವನ್ನು ಜೂನ್ 2007ರಲ್ಲಿ ರದ್ದುಮಾಡಲಾಯಿತು.<ref>{{citeweb | title = Switzerland lifts ban on motor racing | url = http://en.wikinews.org/wiki/Switzerland_lifts_ban_on_motor_racing | publisher = GrandPrix.com & DueMotori.com | date = 6 June 2007 | accessdate = 23 September 2008}}</ref> ಈ ಸಂದರ್ಭದಲ್ಲಿಯೂ, ದೇಶವು ಯಶಸ್ವೀ ಸ್ಪರ್ಧಾ ಚಾಲಕರುಗಳಾದ [[ಕ್ಲೆ ರೆಗ್ಗಾಜೋನಿ]], [[ಜೊ ಸಿಫರ್ಟ್]] ಮತ್ತು [[ವಿಶ್ವ ಟೂರಿಂಗ್ ಕಾರ್ ಚಾಂಪಿಯನ್ಶಿಪ್]]ನ ಯಶಸ್ವೀ ಚಾಲಕ [[ಅಲೆನ್ ಮೆನು]]ರನ್ನು ಹೊಂದಿದೆ. [[ಸ್ವಿಟ್ಜರ್ಲೆಂಡ್ನ A1 ತಂಡ|ಸ್ವಿಟ್ಜರ್ಲೆಂಡ್]]ನ ಚಾಲಕ [[ನೀಲ್ ಜಾನಿ]]ಯವರು [[2007-08 A1 ಗ್ರಾಂಡ್ ಪ್ರಿಕ್ಸ್ ಋತು|2007-08]]ರಲ್ಲಿ ನಡೆದ [[A1 ಗ್ರಾಂಡ್ ಪ್ರಿಕ್ಸ್|A1GP ವಿಶ್ವ ಮೋಟಾರ್ಸ್ಪೋರ್ಟ್ ಕಪ್]] ಅನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ವಿಸ್ನ [[ಮೋಟರ್ಸೈಕಲ್ ರೇಸರ್|ಮೋಟಾರ್ ಸೈಕಲ್ ರೇಸರ್]] [[ಥಾಮಸ್ ಲೂಥಿ]] 2005ರಲ್ಲಿ ನಡೆದ [[MotoGP|<span class="goog-gtc-fnr-highlight">MotoGP</span>]] 125cc ವಿಭಾಗದಲ್ಲಿ ವಿಶ್ವ ಚಾಂಪಿಯನ್ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
[[ಫಾರ್ಮುಲಾ ಒನ್]] ಮತ್ತು [[ವಿಶ್ವ ರ್ಯಾಲಿ ಚಾಂಪಿಯನ್ಶಿಪ್]]ನ ವಿಖ್ಯಾತ ಚಾಲಕರಾದ [[ಮೈಕೆಲ್ ಷೂಮೇಕರ್]], [[ನಿಕ್ ಹೇಯ್ಡ್ಫಿಲ್ಡ್|ನಿಕ್ ಹೇಯ್ಡ್ಫೆಲ್ಡ್ಡ್]], [[ಕಿಮಿ ರಾಯ್ಕೊನೆನ್]], [[ಫರ್ನ್ಯಾಂಡೊ ಅಲನ್ಸೊ]], [[ಲ್ಯೂಯಿಸ್ ಹ್ಯಾಮಿಲ್ಟನ್]] ಮತ್ತು [[ಸೆಬ್ಯಾಸ್ಟಿಯನ್ ಲೋಬ್|ಸೆಬಾಸ್ಟಿಯನ್ ಲೋಬ್]] ಎಲ್ಲರೂ ಸ್ವಿಟ್ಜರ್ಲೆಂಡ್<ref>{{Cite web |url=http://www.sebastienloeb.com/index.php?option=com_content&task=blogcategory&id=20&Itemid=35&lang=en |title=ಸೆಬ್ಯಾಸ್ಟಿಯನ್ ಲೋಬ್ ಗುರುತು ಚೀಟಿ |access-date=1 ಜುಲೈ 2024 |archive-date=16 ಜುಲೈ 2011 |archive-url=https://web.archive.org/web/20110716030043/http://www.sebastienloeb.com/index.php?option=com_content&task=blogcategory&id=20&Itemid=35&lang=en |url-status=dead }}</ref> ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ.<ref>[http://news.bbc.co.uk/sport1/hi/motorsport/formula_one/7068001.stm BBC ಹ್ಯಾಮಿಲ್ಟನ್ ಬ್ರಿಟನ್ ಬಿಡಲು ನಿರ್ಧರಿಸಿದರು]</ref><ref>[239] ^ [http://www.high-end-travel-switzerland.com/Celebrities-in-Switzerland.html ಸ್ವಿಟ್ಜರ್ಲೆಂಡ್ನಲ್ಲಿ ಹೆಸರಾಂತ ವ್ಯಕ್ತಿಗಳು - ಟೀನಾ ಟರ್ನರ್ ಮತ್ತು ಕಂ. ಇದ್ದ ಸ್ಥಳ] {{Webarchive|url=https://web.archive.org/web/20130827040713/http://www.high-end-travel-switzerland.com/Celebrities-in-Switzerland.html |date=27 ಆಗಸ್ಟ್ 2013 }}</ref>
[[ಚಿತ್ರ:Turnerundsennenschwinger.jpg|thumb|ಪುರಾತನ ಕುಸ್ತಿ]]
ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ "[[ಶ್ವಿನ್ಜೆನ್]]" ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. [[ಹಾರ್ನುಸ್ಸೆನ್]] ಸ್ವಿಸ್ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್ಬಾಲ್ ಮತ್ತು ಗಾಲ್ಫ್ನ ಮಿಶ್ರಣದಂತಿದೆ. ಸ್ವಿಸ್ನ [[ಸ್ಟೇಯ್ನ್ಸ್ಟೊಸ್ಸೆನ್|ಸ್ಟೇಯ್ನ್ಸ್ಟಾಸ್ಸೆನ್]] [[ಗುಂಡು ಎಸೆತ]] ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್ಸ್ಟಾಸ್ಸೆನ್ [[ಪ್ರಾಚೀನತೆ|ಪುರಾತನ ಕಾಲ]]ದಿಂದಲೂ ಕೇವಲ ಆಲ್ಪೈನ್ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ [[ಬಸೆಲ್]]ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್ಸ್ಪನ್ನೆನ್ಫೆಸ್ಟ್ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ''ಉನ್ಸ್ಪನ್ನೆನ್ಸ್ಟೆನ್'' ಎಂದು ಹೇಳಲಾಗಿದೆ.
=== ಆಹಾರ ===
ಸ್ವಿಟ್ಜರ್ಲೆಂಡ್ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ.<ref>[http://www.theworldwidegourmet.com/countries/flavors-of-switzerland/ ಫ್ಲೇವರ್ಸ್ ಆಫ್ ಸ್ವಿಟ್ಜರ್ಲೆಂಡ್] {{Webarchive|url=https://web.archive.org/web/20090720054343/http://www.theworldwidegourmet.com/countries/flavors-of-switzerland/ |date=20 ಜುಲೈ 2009 }} theworld widegourmet.com.ನಿಂದ 2009-06-29ರಂದು ಪಡೆಯಲಾಗಿದೆ</ref> ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ, ಅವುಗಳೆಂದರೆ [[ಡೈರಿ ಉತ್ಪನ್ನ]]ಗಳು ಹಾಗೂ ಬೆಣ್ಣೆಯಂತಹ [[ಗ್ರುಯರೆ (ಬೆಣ್ಣೆ)|ಗ್ರುಯರೆ]] ಅಥವಾ [[ಎಮೆಂಟಲ್ (ಬೆಣ್ಣೆ)|ಎಮೆಂಟಲ್]]ಅನ್ನು, [[ಗ್ರುಯರೆ]] ಮತ್ತು [[ಎಮೆಂಟಲ್|ಎಮೆಂಟಲ್]] ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ.
ಸ್ವಿಟ್ಜರ್ಲೆಂಡ್ ನಲ್ಲಿ 18ನೇ ಶತಮಾನದಲ್ಲೇ [[ಸ್ವಿಸ್ ಚಾಕೊಲೇಟ್|ಚಾಕೋಲೆಟ್]] ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ [[ಕಂಚಿಂಗ್]] ಮತ್ತು [[ಚಾಕೊಲೇಟ್#ಹದಗೊಳಿಸುವಿಕೆ|ಟೆಂಪರಿಂಗ್]] ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ [[ಡೇನಿಯಲ್ ಪೀಟರ್|ಡೇನಿಯಲ್ ಪೀಟರ್]] ಹಾಲಿನ ಚಾಕೋಲೆಟ್ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು.<ref>[http://www.swissworld.org/en/switzerland/swiss_specials/swiss_chocolate/swiss_breakthroughs/ ಚಾಕೋಲೆಟ್] {{Webarchive|url=https://web.archive.org/web/20090903200443/http://www.swissworld.org/en/switzerland/swiss_specials/swiss_chocolate/swiss_breakthroughs/ |date=3 ಸೆಪ್ಟೆಂಬರ್ 2009 }} ಅನ್ನು swissworld.org.ನಿಂದ 2009-06-29ರಂದು ಪಡೆಯಲಾಗಿದೆ</ref>
[[ಸ್ವಿಸ್ ಮದ್ಯ|ಸ್ವಿಸ್ ವೈನ್]] ಮುಖ್ಯವಾಗಿ [[ವಲಾಯಿಸ್ (ಮದ್ಯ ಪ್ರದೇಶ )|ವಲಾಯಿಸ್]], [[ವಾಡ್]] ([[ಲಾವಾಕ್ಸ್]]), [[ಜಿನೀವಾ (ಮದ್ಯ ಪ್ರದೇಶ )|ಜಿನೀವಾ]] ಮತ್ತು [[ಟಿಕಿನೊ (ಮದ್ಯ ಪ್ರದೇಶ )|ಟಿಕಿನೊ]]ಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್ನಲ್ಲಿ ರೋಮ್ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್ನಲ್ಲಿ [[ಫೆನ್ಡಾಂಟ್|ಫೆನ್ಡೆಂಟ್]] ಎನ್ನಲಾಗುತ್ತದೆ) ಮತ್ತು [[ಪಿನಾಟ್ ನಾರ್ಯ್|ಪಿನೋಟ್ ನಾಯಿರ್]]. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ [[ಮೆರ್ಲಾಟ್|ಮೆರ್ಲೊಟ್]] ಪ್ರಮುಖ ವಿಧವಾಗಿದೆ.<ref>[http://www.swisswine.ch/english/bienv/main.asp ವೈನ್-ಉತ್ಪಾದಕ ಸ್ವಿಟ್ಜರ್ಲೆಂಡ್ ಅನ್ನು ಚಿಕ್ಕದಾಗಿ] {{Webarchive|url=https://web.archive.org/web/20090409084726/http://www.swisswine.ch/english/bienv/main.asp |date=9 ಏಪ್ರಿಲ್ 2009 }} swisswine.ch.ನಿಂದ 2009-06-29ರಂದು ಪಡೆಯಲಾಗಿದೆ</ref>
== ಇದನ್ನು ನೋಡಿರಿ ==
* [[ಸ್ವಿಟ್ಜರ್ಲೆಂಡ್-ಸಂಬಂಧಿತ ಲೇಖನಗಳ ಪರಿವಿಡಿ|ಸ್ವಿಟ್ಜರ್ಲೆಂಡ್ಗೆ-ಸಂಬಂಧಿಸಿದ ಲೇಖನಗಳ ಪರಿವಿಡಿ]]
== ಆಕರಗಳು ==
<div class="reflist4" style="height:250;overflow:auto;padding:3px">
{{reflist|2}}
</div>
{{refbegin}}
* ಚರ್ಚ್, ಕ್ಲೈವ್ H. (2004) '''' ಮತ್ತು ದ ಪೊಲಿಟಿಕ್ಸ್ ಆಂಡ್ ಗವರ್ನಮೆಂಟ್ ಆಫ್ ಸ್ವಿಟ್ಜರ್ಲೆಂಡ್.ಪಾಲ್ಗ್ರೇವ್ ಮ್ಯಾಕ್ಮಿಲನ್ ISBN 0-333-69277-2.
* ಡಾಲ್ಟನ್, O.M. (1927) ''ದ ಹಿಸ್ಟರಿ ಆಫ್ ದ ಫ್ರಾಂಕ್ಸ್, ಬೈ ಗ್ರೆಗರಿ ಆಫ್ ಟೂರ್ಸ್''. ಆಕ್ಸ್ಫರ್ಡ್: ಕ್ಯಾಲೆಂಡರ್ ಮುದ್ರಣಾಲಯ.
* ಫಹ್ರ್ನಿ, ಡೈಯೆಟರ್. (2003) ''ಆನ್ ಔಟ್ಲೈನ್ ಹಿಸ್ಟರಿ ಆಫ್ ಸ್ವಿಟ್ಜರ್ಲೆಂಡ್. '' ''ಫ್ರಮ್ ದ ಆರಿಜಿನ್ಸ್ ಟು ದ ಪ್ರಸೆಂಟ್ ಡೇ''. 8ನೇ ವಿಸ್ತೃತ ಆವೃತ್ತಿ. ಪ್ರೊ ಹೆಲ್ವೇಶಿಯಾ, ಜ್ಯೂರಿಚ್. ISBN 3-908102-61-8
* [[ಸ್ವಿಟ್ಜರ್ಲೆಂಡ್ ಚಾರಿತ್ರಿಕ ಪದಕೋಶ|ಹಿಸ್ಟಾರಿಕಲ್ ಡಿಕ್ಷನರಿ ಆಫ್ ಸ್ವಿಟ್ಜರ್ಲೆಂಡ್]] (2002–). ಸ್ವಿಟ್ಜರ್ಲೆಂಡ್ನ ಮೂರು ರಾಷ್ಟೀಯ ಭಾಷೆಗಳಲ್ಲಿ ಒಂದೇ ಬಾರಿಗೆ ವಿದ್ಯುನ್ಮಾನ ಮತ್ತು ಮುದ್ರಣ ರೂಪಗಳಲ್ಲಿ ಪ್ರಕಟಿಸಲಾಯಿತು.
{{refend}}
== ಹೊರಗಿನ ಕೊಂಡಿಗಳು ==
ಸರ್ಕಾರ
* [http://www.admin.ch/ ಸ್ವಿಸ್ ಒಕ್ಕೂಟದ ಸರ್ಕಾರಿ ಸಂಸ್ಥೆಗಳು ]
* [https://www.cia.gov/library/publications/world-leaders-1/world-leaders-s/switzerland.html Chief of State and Cabinet Members] {{Webarchive|url=https://web.archive.org/web/20090114085557/https://www.cia.gov/library/publications/world-leaders-1/world-leaders-s/switzerland.html |date=14 ಜನವರಿ 2009 }}
* [http://www.presence.ch/e/100/100.php ಸ್ವಿಟ್ಜರ್ಲೆಂಡ್ನ ಇರುವಿಕೆ ]
** [http://www.swissworld.org/ swissworld.org, ಸ್ವಿಟ್ಜರ್ಲೆಂಡ್ನ ಮಾಹಿತಿ ತಾಣ] {{Webarchive|url=https://web.archive.org/web/20040626090054/http://www.swissworld.org/ |date=26 ಜೂನ್ 2004 }}
* [http://www.bfs.admin.ch/bfs/portal/en/index.html ಸ್ವಿಸ್ ಅಂಕಿಅಂಶಗಳು], ಸ್ವಿಸ್ ಒಕ್ಕೂಟ ಅಂಕಿಅಂಶಗಳ ಕಛೇರಿಯ ಅಧಿಕೃತ ಅಂತರಜಾಲ ತಾಣವಾಗಿದೆ.
;Reference
* {{CIA World Factbook link|SZ|Switzerland}}
* ''[[ಬ್ರಿಟಾನಿಕಾದ ವಿಶ್ವಕೋಶ|ಎನ್ಸೈಕ್ಲೋಪಿಡಿಯಾ ಬ್ರಿಟಾನಿಕ]]'' ದಲ್ಲಿ [http://www.britannica.com/EBchecked/topic/577225/Switzerland ಸ್ವಿಟ್ಜರ್ಲೆಂಡ್] ನ ಉಲ್ಲೇಖ
* ''UCB ಗ್ರಂಥಾಲಯಗಳ ಸರ್ಕಾರಿ ಪ್ರಕಾಶನಗಳಲ್ಲಿ '' [http://ucblibraries.colorado.edu/govpubs/for/switzerland.htm ಸ್ವಿಟ್ಜರ್ಲೆಂಡ್]
* {{dmoz|Regional/Europe/Switzerland}}
;ಭೂಗೋಳ
* {{wikiatlas|Switzerland}}
* {{wikivoyage|Switzerland}}
* [http://www.swisstopo.ch/ ಒಕ್ಕೂಟದ ಭೂಲಕ್ಷಣ ಶಾಸ್ತ್ರ ಕಛೇರಿ.] {{Webarchive|url=https://web.archive.org/web/20141012150754/http://www.swisstopo.ch/ |date=12 ಅಕ್ಟೋಬರ್ 2014 }}
* [http://map.search.ch/ ಪರಸ್ಪರ ಶೋಧ ನಡೆಸಬಹುದಾದ ನಕ್ಷೆಗಳು (search.ch)]
;ಇತಿಹಾಸ
* [http://www.hls-dhs-dss.ch/index.php ಸ್ವಿಟ್ಜರ್ಲೆಂಡ್ನ ಐತಿಹಾಸಿಕ ಅರ್ಥಕೋಶ ] {{Webarchive|url=https://web.archive.org/web/20100217091108/http://www.hls-dhs-dss.ch/index.php |date=17 ಫೆಬ್ರವರಿ 2010 }} {{de icon}} {{fr icon}} {{it icon}}
* [http://history-switzerland.geschichte-schweiz.ch/index.html ಸ್ವಿಟ್ಜರ್ಲೆಂಡ್ನ ಚರಿತ್ರೆ]
;ಸುದ್ದಿ ಮಾಧ್ಯಮ
* [http://nzz.ch/eng/index.html ನ್ಯೂಯೆ ಜಷೆರ್ ಗ್ಸೈಟುಂಗ್] {{Webarchive|url=https://web.archive.org/web/20071214061435/http://www.nzz.ch/eng/index.html |date=14 ಡಿಸೆಂಬರ್ 2007 }} {{de icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.letemps.ch/ ಲೀ ಟೆಂಪ್ಸ್] {{fr icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.cdt.ch/ ಕರ್ರೇರೆ ದೆಲ್ ಟಿಕಿನೊ] {{it icon}}, ಸ್ವಿಸ್ ದೈನಿಕ ಸುದ್ದಿ ಪತ್ರಿಕೆ
* [http://www.swissinfo.ch/ swissinfo.ch, ಸ್ವಿಸ್ ಸಮಾಚಾರಗಳು - ವಿಶ್ವದಾದ್ಯಂತ ]
* [http://expatinch.com/html/media_tv_telephony.html expatinch.com, ಸ್ವಿಸ್ ಮಾಧ್ಯಮ ಸಂಪನ್ಮೂಲಗಳ ಪುಟ.] {{Webarchive|url=https://web.archive.org/web/20120917111519/http://expatinch.com/html/media_tv_telephony.html |date=17 ಸೆಪ್ಟೆಂಬರ್ 2012 }}
;ಶಿಕ್ಷಣ
* [http://www.educa.ch/ ಸ್ವಿಸ್ನ ಶಾಲಾ ವ್ಯವಸ್ಥೆ]
* [http://www.swissuniversity.ch/ ಸ್ವಿಟ್ಜರ್ಲೆಂಡ್ನ ವಿಶ್ವವಿದ್ಯಾನಿಲಯಗಳು]
;ವಿಜ್ಞಾನ, ಸಂಶೋಧನೆ ಮತ್ತು ತಾಂತ್ರಿಕತೆ
* [http://www.myscience.ch/ ಸಂಶೋಧನೆ ಮತ್ತು ಬದಲಾವಣೆಗಳಿಗೆ ಸ್ವಿಸ್ ಜಾಲತಾಣ]
* [http://www.sbf.admin.ch/ ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ಆಡಳಿತ ಕಛೇರಿ, SER]
* [http://wwww.snf.ch/ ಸ್ವಿಸ್ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ] {{Webarchive|url=https://web.archive.org/web/20130729223551/http://wwww.snf.ch/ |date=29 ಜುಲೈ 2013 }}
* [http://www.bbt.admin.ch/kti/ CTI, ತಾಂತ್ರಿಕ ಮತ್ತು ನವೀನ ಉತ್ಪಾದನೆಗಳ ಆಯೋಗ]
{{clear}}
{| width="100%" class="collapsible" style="background:transparent;margin:1em 0 0"
| {{resize|130%|Templates}}
| {{Switzerland topics|state=expanded}}{{Template group
|title=[[ಚಿತ್ರ:Gnome-globe.svg|30px]] Geographic locale
|list =
{{Countries of Europe}}
}}{{Template group
|title = International membership
|list =
{{United Nations}}
{{Council of Europe members}}
{{WTO}}
{{La Francophonie}}
{{OECD}}
{{OSCE}}
}}
|}
{{coord|46|50|00|N|8|20|00|E|region:CH_type:country(7508700)_scale:2000000|display=title}}
{{sisterlinks|Switzerland}}
{{cookbook}}
[[ವರ್ಗ:ಒಕ್ಕೂಟ ರಾಷ್ಟ್ರಗಳು]]
[[ವರ್ಗ:ಸ್ವಿಟ್ಜರ್ಲೆಂಡ್]]
[[ವರ್ಗ:ಉದಾರ ಪ್ರಜಾಪ್ರಭುತ್ವಗಳು]]
[[ವರ್ಗ:ಭೂಪ್ರದೇಶದಿಂದ ಆವೃತವಾಗಿರುವ ದೇಶಗಳು]]
[[ವರ್ಗ:ಫ್ರೆಂಚ್ -ಭಾಷಿಕ ದೇಶಗಳು]]
[[ವರ್ಗ:ಜರ್ಮನ್-ಭಾಷಿಕ ದೇಶಗಳು]]
[[ವರ್ಗ:ಇಟಾಲಿಯನ್-ಭಾಷಿಕ ದೇಶಗಳು]]
[[ವರ್ಗ:೧೨೯೧ರಲ್ಲಿ ಸ್ಥಾಪಿಸಲಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಯುರೋಪಿನ ಒಕ್ಕೂಟ]]
39y7kof5j8q96o6ms8i9zzueascehx9
ಕಪಿಲ್ ದೇವ್
0
3657
1307998
1284182
2025-07-06T10:23:06Z
Mahaveer Indra
34672
ಟೆಂಪ್ಲೇಟ್ ಸಂಪಾದನೆ
1307998
wikitext
text/x-wiki
{{Infobox cricketer
| name = ಕಪಿಲ್ ದೇವ್
| image = Kapil Dev at Equation sports auction (3x4 cropped).jpg
| caption =
| country = ಭಾರತ
| fullname = ಕಪಿಲ್ ದೇವ್ ರಾಮ್ಲಾಲ್ ನಿಖಂಜ್
| birth_date = {{Birth date and age|1959|1|6|df=yes}}
| birth_place = [[Chandigarh]], [[Punjab, India|Punjab]], India
| batting = Right-handed
| bowling = Right arm [[Fast bowling|fast medium]]
| role = [[All-rounder]]
| international = true
| testdebutdate = 16 October
| testdebutyear = 1978
| testdebutagainst = Pakistan
| testcap = 141
| lasttestdate = 19 March
| lasttestyear = 1994
| lasttestagainst = New Zealand
| odidebutdate = 1 October
| odidebutyear = 1978
| odidebutagainst = Pakistan
| odicap = 25
| lastodidate = 17 October
| lastodiyear = 1994
| lastodiagainst = West Indies
| club1 = [[Haryana cricket team|Haryana]]
| year1 = 1975–1992
| club2 = [[Worcestershire County Cricket Club|Worcestershire]]
| year2 = 1984–1985
| club3 = [[Northamptonshire County Cricket Club|Northamptonshire]]
| year3 = 1981–1983
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = 131
| runs1 = 5248
| bat avg1 = 31.05
| 100s/50s1 = 8/27
| top score1 = 163
| deliveries1 = 27740
| wickets1 = 434
| bowl avg1 = 29.64
| fivefor1 = 23
| tenfor1 = 2
| best bowling1 = 9/83
| catches/stumpings1 = 64/–
| column2 = [[One Day International|ODI]]
| matches2 = 225
| runs2 = 3783
| bat avg2 = 23.79
| 100s/50s2 = 1/14
| top score2 = 175[[not out|*]]
| deliveries2 = 11202
| wickets2 = 253
| bowl avg2 = 27.45
| fivefor2 = 1
| tenfor2 = n/a
| best bowling2 = 5/43
| catches/stumpings2 = 71/–
| column3 = [[First-class cricket|FC]]
| matches3 = 275
| runs3 = 11356
| bat avg3 = 32.91
| 100s/50s3 = 18/56
| top score3 = 193
| deliveries3 = 48853
| wickets3 = 835
| bowl avg3 = 27.09
| fivefor3 = 39
| tenfor3 = 3
| best bowling3 = 9/83
| catches/stumpings3 = 192/–
| column4 = [[List A cricket|LA]]
| matches4 = 309
| runs4 = 5461
| bat avg4 = 24.59
| 100s/50s4 = 2/23
| top score4 = 175[[not out|*]]
| deliveries4 = 14947
| wickets4 = 335
| bowl avg4 = 27.34
| fivefor4 = 2
| tenfor4 = n/a
| best bowling4 = 5/43
| catches/stumpings4 = 99/–
| date = 24 January
| year = 2008
|medaltemplates=<!--MENTION HOST NATIONS FOR TEAM SPORTS-->
{{MedalSport|Men's [[Cricket]]}}
{{MedalCountry|{{IND}}}}
{{MedalCompetition|[[ICC Cricket World Cup]]}}
{{Medal|W|[[1983 Cricket World Cup|1983 England and Wales]]|}}
{{MedalCompetition|[[ACC Asia Cup]]}}
{{Medal|W|[[1988 Asia Cup|1988 Bangladesh]]|}}
{{Medal|W|[[1990–91 Asia Cup|1990–91 India]]|}}
| source = http://www.cricinfo.com/india/content/player/30028.html Cricinfo
}}
{{Infobox officeholder
| allegiance = {{flag|ಭಾರತ}}
| branch = [[ಭಾರತೀಯ ಸೇನೆ]]
| serviceyears = ೨೦೦೮–ಪ್ರಸ್ತುತ
| rank = [[File:Lieutenant Colonel of the Indian Army.svg|20px]] [[ಲೆಫ್ಟಿನೆಂಟ್ ಕರ್ನಲ್]] (ಗೌರವ ಪದವಿ)
| unit = [[ಭಾರತೀಯ ಪ್ರಾದೇಶಿಕ ಸೇನೆ]]
}}
'''ಕಪಿಲ್ ದೇವ್''' - ([[೬ ಜನೆವರಿ]],[[೧೯೫೯]])-[[ಭಾರತ|ಭಾರತದ]] ಪ್ರಮುಖ [[ಕ್ರಿಕೆಟ್]] ಆಟಗಾರರಲ್ಲಿ ಒಬ್ಬರು. ಭಾರತ ತಂಡದ ನಾಯಕರಾಗಿದ್ದರು. [[೧೯೮೩]]ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ [[ಭಾರತ]] ವಿಶ್ವ ಕಪ್ ಗೆದ್ದುಕೊಂಡಿತು.
[[ಚಿತ್ರ:Kapil Dev.gif|right|thumb|ವಿಶ್ವಕಪ್ ಪಡೆಯುತ್ತಿರುವ ತಂಡದ ನಾಯಕ ಕಪಿಲ್ ದೇವ್]]
{{ಚುಟುಕು}}
'''ಕಪಿಲ್ದೇವ್''' (ಕಪಿಲ್ ದೇವ್ ರಾಮಲಾಲ್ ನಿಖಂಜ್ )(ಉಚ್ಚಾರಣೆ (ಜನನ1959 6 ಜನವರಿ ), ಎಂದು, ಭಾರತದ ಮಾಜಿ ಕ್ರಿಕೆಟಿಗ. 1983 ಕ್ರಿಕೆಟ್ ವಿಶ್ವ ಕಪ್ ಗೆದ್ದಾಗ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. 2002 ರಲ್ಲಿ ಶತಮಾನದ ಭಾರತೀಯ ಕ್ರಿಕೆಟಿಗ ವಿಸ್ಡನ್ ಹೆಸರಿಸಿದೆ. ಕಪಿಲ್ದೇವ್ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಆಗಿದ್ದರೆ. ಅವರು ಅಕ್ಟೋಬರ್ 1999 ಮತ್ತು ಆಗಸ್ಟ್ 2000 ನಡುವೆ 10 ತಿಂಗಳು ಭಾರತದ ರಾಷ್ಟ್ರೀಯ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಪಿಲ್ ಓರ್ವ ಬಲಗೈ ವೇಗದ ಬೌಲರ್ ತನ್ನ ಆಕರ್ಷಕವಾದ ಆಕ್ಷನ್ ಮತ್ತು ಪ್ರಬಲವಾದ outswinger ಸೆಳೆದಿದೆ, ಮತ್ತು ತನ್ನ ವೃತ್ತಿಜೀವನದಲ್ಲಿ ಬಹುಪಾಲು ಭಾರತದ ಪ್ರಮುಖ ವೇಗಿ. ಅವರು ಟೇಲ್-ಎಂಡರ್ಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ 1980 ರ ದಶಕದ ಅವಧಿಯಲ್ಲಿ ದಂಡ inswinging ಯಾರ್ಕರ್ ಅಭಿವೃದ್ಧಿ. ಬ್ಯಾಟ್ಸ್ಮನ್,. ಒಂದು ಸ್ವಾಭಾವಿಕವಾದ ಆಕ್ರಮಣಶೀಲ ಆಟಗಾರರಾದ ಅವರನ್ನು ಹೆಚ್ಚಾಗಿ ಭಾರತದಲ್ಲಿನ ಕಷ್ಟ ಸಂದರ್ಭಗಳಲ್ಲಿ ವಿರೋಧ ದಾಳಿ ಮೂಲಕ ನೆರವಾಯಿತು. ಹರಿಯಾಣ ಹರಿಕೇನ್ ಬಣ್ಣಿಸಿದೆ ಅವರು ದೇಶೀಯ ಕ್ರಿಕೆಟ್ನಲ್ಲಿ ಹರ್ಯಾಣ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಹೆಚ್ಚಿನವು ವಿಶ್ವ ದಾಖಲೆ ಹಿಡುವಳಿ, 1994 ರಲ್ಲಿ ನಿವೃತ್ತರಾದರು, ದಾಖಲೆ ತರುವಾಯ 2000 ರಲ್ಲಿ ಕರ್ಟ್ನಿ ವಾಲ್ಷ್ ಮುರಿದ ಬಾರಿ, ಅವರು ಕ್ರಿಕೆಟ್, ಟೆಸ್ಟ್ ಮತ್ತು ಏಕದಿನ ಎರಡೂ ಪ್ರಮುಖ ರೂಪಗಳಲ್ಲಿ ಭಾರತದ ಅತ್ಯುನ್ನತ ವಿಕೆಟ್ ಪಡೆದ ಬೌಲರ್ ಕೂಡಾ. ಅವರು ಕ್ರಿಕೆಟ್ ಇತಿಹಾಸದಲ್ಲೇ ಏಕೈಕ ಆಟಗಾರ 400 ಕ್ಕೂ ಹೆಚ್ಚು ವಿಕೆಟ್ (434 ವಿಕೆಟ್) ತೆಗೆದುಕೊಂಡು ಗಳಿಸಿದ್ದು ಶ್ರೇಷ್ಟ ಸರ್ವಾಂಗೀಣ ಎಂದು ಆಡಲಾಗುವ ಗೆ ಒಂದೆನಿಸಿದೆ ಟೆಸ್ಟ್ನಲ್ಲಿ 5,000 ಕ್ಕೂ ಹೆಚ್ಚು ರನ್ ಮಾಡಿದ್ದಾರೆ.
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರೀಡಾಪಟುಗಳು]]
[[ವರ್ಗ:೧೯೫೯ ಜನನ]]
[[ವರ್ಗ:ಕ್ರಿಕೆಟ್ ಆಟಗಾರ]]
50lg08qo71ei1vpqs1v3qh1re5gv7t0
1308000
1307998
2025-07-06T10:25:08Z
Mahaveer Indra
34672
1308000
wikitext
text/x-wiki
{{Infobox cricketer
| name = ಕಪಿಲ್ ದೇವ್
| image = Kapil Dev at Equation sports auction (3x4 cropped).jpg
| caption =
| country = ಭಾರತ
| fullname = ಕಪಿಲ್ ದೇವ್ ರಾಮ್ಲಾಲ್ ನಿಖಂಜ್
| birth_date = {{Birth date and age|1959|1|6|df=yes}}
| birth_place = [[Chandigarh]], [[Punjab, India|Punjab]], India
| batting = Right-handed
| bowling = Right arm [[Fast bowling|fast medium]]
| role = [[All-rounder]]
| international = true
| testdebutdate = 16 October
| testdebutyear = 1978
| testdebutagainst = Pakistan
| testcap = 141
| lasttestdate = 19 March
| lasttestyear = 1994
| lasttestagainst = New Zealand
| odidebutdate = 1 October
| odidebutyear = 1978
| odidebutagainst = Pakistan
| odicap = 25
| lastodidate = 17 October
| lastodiyear = 1994
| lastodiagainst = West Indies
| club1 = [[Haryana cricket team|Haryana]]
| year1 = 1975–1992
| club2 = [[Worcestershire County Cricket Club|Worcestershire]]
| year2 = 1984–1985
| club3 = [[Northamptonshire County Cricket Club|Northamptonshire]]
| year3 = 1981–1983
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = 131
| runs1 = 5248
| bat avg1 = 31.05
| 100s/50s1 = 8/27
| top score1 = 163
| deliveries1 = 27740
| wickets1 = 434
| bowl avg1 = 29.64
| fivefor1 = 23
| tenfor1 = 2
| best bowling1 = 9/83
| catches/stumpings1 = 64/–
| column2 = [[One Day International|ODI]]
| matches2 = 225
| runs2 = 3783
| bat avg2 = 23.79
| 100s/50s2 = 1/14
| top score2 = 175[[not out|*]]
| deliveries2 = 11202
| wickets2 = 253
| bowl avg2 = 27.45
| fivefor2 = 1
| tenfor2 = n/a
| best bowling2 = 5/43
| catches/stumpings2 = 71/–
| column3 = [[First-class cricket|FC]]
| matches3 = 275
| runs3 = 11356
| bat avg3 = 32.91
| 100s/50s3 = 18/56
| top score3 = 193
| deliveries3 = 48853
| wickets3 = 835
| bowl avg3 = 27.09
| fivefor3 = 39
| tenfor3 = 3
| best bowling3 = 9/83
| catches/stumpings3 = 192/–
| column4 = [[List A cricket|LA]]
| matches4 = 309
| runs4 = 5461
| bat avg4 = 24.59
| 100s/50s4 = 2/23
| top score4 = 175[[not out|*]]
| deliveries4 = 14947
| wickets4 = 335
| bowl avg4 = 27.34
| fivefor4 = 2
| tenfor4 = n/a
| best bowling4 = 5/43
| catches/stumpings4 = 99/–
| date = 24 January
| year = 2008
|medaltemplates=<!--MENTION HOST NATIONS FOR TEAM SPORTS-->
{{MedalSport|Men's [[Cricket]]}}
{{MedalCountry|{{IND}}}}
{{MedalCompetition|[[ICC Cricket World Cup]]}}
{{Medal|W|[[1983 Cricket World Cup|1983 England and Wales]]|}}
{{MedalCompetition|[[ACC Asia Cup]]}}
{{Medal|W|[[1988 Asia Cup|1988 Bangladesh]]|}}
{{Medal|W|[[1990–91 Asia Cup|1990–91 India]]|}}
| source = http://www.cricinfo.com/india/content/player/30028.html Cricinfo
}}
{{Infobox officeholder
| allegiance = {{flag|ಭಾರತ}}
| branch = [[ಭಾರತೀಯ ಸೇನೆ]]
| serviceyears = ೨೦೦೮–ಪ್ರಸ್ತುತ
| rank = [[File:Lieutenant Colonel of the Indian Army.svg|20px]] [[ಲೆಫ್ಟಿನೆಂಟ್ ಕರ್ನಲ್]] (ಗೌರವ ಪದವಿ)
| unit = [[ಭಾರತೀಯ ಪ್ರಾದೇಶಿಕ ಸೇನೆ]]
}}
[[ಚಿತ್ರ:Kapil Dev.gif|right|thumb|ವಿಶ್ವಕಪ್ ಪಡೆಯುತ್ತಿರುವ ತಂಡದ ನಾಯಕ ಕಪಿಲ್ ದೇವ್]]
'''ಕಪಿಲ್ ದೇವ್''' - ([[೬ ಜನೆವರಿ]],[[೧೯೫೯]])-[[ಭಾರತ|ಭಾರತದ]] ಪ್ರಮುಖ [[ಕ್ರಿಕೆಟ್]] ಆಟಗಾರರಲ್ಲಿ ಒಬ್ಬರು. ಭಾರತ ತಂಡದ ನಾಯಕರಾಗಿದ್ದರು. [[೧೯೮೩]]ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ [[ಭಾರತ]] ವಿಶ್ವ ಕಪ್ ಗೆದ್ದುಕೊಂಡಿತು. 2002 ರಲ್ಲಿ ಶತಮಾನದ ಭಾರತೀಯ ಕ್ರಿಕೆಟಿಗ ವಿಸ್ಡನ್ ಹೆಸರಿಸಿದೆ. ಕಪಿಲ್ದೇವ್ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಆಗಿದ್ದರೆ. ಅವರು ಅಕ್ಟೋಬರ್ 1999 ಮತ್ತು ಆಗಸ್ಟ್ 2000 ನಡುವೆ 10 ತಿಂಗಳು ಭಾರತದ ರಾಷ್ಟ್ರೀಯ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಪಿಲ್ ಓರ್ವ ಬಲಗೈ ವೇಗದ ಬೌಲರ್ ತನ್ನ ಆಕರ್ಷಕವಾದ ಆಕ್ಷನ್ ಮತ್ತು ಪ್ರಬಲವಾದ outswinger ಸೆಳೆದಿದೆ, ಮತ್ತು ತನ್ನ ವೃತ್ತಿಜೀವನದಲ್ಲಿ ಬಹುಪಾಲು ಭಾರತದ ಪ್ರಮುಖ ವೇಗಿ. ಅವರು ಟೇಲ್-ಎಂಡರ್ಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ 1980 ರ ದಶಕದ ಅವಧಿಯಲ್ಲಿ ದಂಡ inswinging ಯಾರ್ಕರ್ ಅಭಿವೃದ್ಧಿ. ಬ್ಯಾಟ್ಸ್ಮನ್,. ಒಂದು ಸ್ವಾಭಾವಿಕವಾದ ಆಕ್ರಮಣಶೀಲ ಆಟಗಾರರಾದ ಅವರನ್ನು ಹೆಚ್ಚಾಗಿ ಭಾರತದಲ್ಲಿನ ಕಷ್ಟ ಸಂದರ್ಭಗಳಲ್ಲಿ ವಿರೋಧ ದಾಳಿ ಮೂಲಕ ನೆರವಾಯಿತು. ಹರಿಯಾಣ ಹರಿಕೇನ್ ಬಣ್ಣಿಸಿದೆ ಅವರು ದೇಶೀಯ ಕ್ರಿಕೆಟ್ನಲ್ಲಿ ಹರ್ಯಾಣ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಹೆಚ್ಚಿನವು ವಿಶ್ವ ದಾಖಲೆ ಹಿಡುವಳಿ, 1994 ರಲ್ಲಿ ನಿವೃತ್ತರಾದರು, ದಾಖಲೆ ತರುವಾಯ 2000 ರಲ್ಲಿ ಕರ್ಟ್ನಿ ವಾಲ್ಷ್ ಮುರಿದ ಬಾರಿ, ಅವರು ಕ್ರಿಕೆಟ್, ಟೆಸ್ಟ್ ಮತ್ತು ಏಕದಿನ ಎರಡೂ ಪ್ರಮುಖ ರೂಪಗಳಲ್ಲಿ ಭಾರತದ ಅತ್ಯುನ್ನತ ವಿಕೆಟ್ ಪಡೆದ ಬೌಲರ್ ಕೂಡಾ. ಅವರು ಕ್ರಿಕೆಟ್ ಇತಿಹಾಸದಲ್ಲೇ ಏಕೈಕ ಆಟಗಾರ 400 ಕ್ಕೂ ಹೆಚ್ಚು ವಿಕೆಟ್ (434 ವಿಕೆಟ್) ತೆಗೆದುಕೊಂಡು ಗಳಿಸಿದ್ದು ಶ್ರೇಷ್ಟ ಸರ್ವಾಂಗೀಣ ಎಂದು ಆಡಲಾಗುವ ಗೆ ಒಂದೆನಿಸಿದೆ ಟೆಸ್ಟ್ನಲ್ಲಿ 5,000 ಕ್ಕೂ ಹೆಚ್ಚು ರನ್ ಮಾಡಿದ್ದಾರೆ.
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರೀಡಾಪಟುಗಳು]]
[[ವರ್ಗ:೧೯೫೯ ಜನನ]]
[[ವರ್ಗ:ಕ್ರಿಕೆಟ್ ಆಟಗಾರ]]
9mmgqqdahz1b108gfyusqh3wdwoq5yv
ಬಾಲ ಗಂಗಾಧರ ತಿಲಕ
0
4136
1307984
1288309
2025-07-06T09:23:47Z
117.231.198.53
1307984
wikitext
text/x-wiki
[[ಚಿತ್ರ:Bal Gangadhar Tilak (1856-1920).webp|thumb|ಬಾಲ ಗಂಗಾಧರ ತಿಲಕ]]
== ಬಾಲ್ಯ ==
ತಿಲಕರು ಹುಟ್ಟಿದ್ದು 1856ರ ಜುಲೈ 23
ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ.ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು.
ಪದವಿ ಪಡೆದ ಬಳಿಕ [[ಪುಣೆ|ಪುಣೆಯ]] ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು, ನಂತರ ಅದನ್ನು ಬಿಟ್ಟು [[ಪತ್ರಕರ್ತ|ಪತ್ರಕರ್ತರಾದರು]]. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪಧ್ಧತಿಯ ತೀವ್ರ ಟೀಕಾಕಾರರಾದರು.
ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ [[ಶಿಕ್ಷಣ]] ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.
== ರಾಜಕೀಯ ಜೀವನ ==
ತಿಲಕರು ಸ್ಥಾಪಿಸಿದ "ಕೇಸರಿ" [[ಮರಾಠಿ]] ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು, ಹತ್ತಿಕ್ಕಿದ; ಭಾರತದ ನಾಗರೀಕರನ್ನು, ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು.
೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ, ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀ-ಸೌಮ್ಯವಾದೀ ಧೋರಣೆಯ ವಿರೋಧಕರಾದರು. [[ಗೋಪಾಲಕೃಷ್ಣ ಗೋಖಲೆ|ಗೋಪಾಲ ಕೃಷ್ಣ ಗೋಖಲೆಯವರ]] ಸೌಮ್ಯವಾದೀ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ [[ಬಿಪಿನ್ ಚಂದ್ರ ಪಾಲ್|ಬಿಪಿನ ಚಂದ್ರ ಪಾಲ್]] ಹಾಗೂ [[ಪಂಜಾಬ್|ಪಂಜಾಬಿನ]] [[ಲಾಲಾ ಲಜಪತ ರಾಯ್]] ರ ಬೆಂಬಲವಿತ್ತು.೧೯೦೭ರಲ್ಲಿ [[ಸೂರತ್]] ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ,ಪಾಲ್ ಹಾಗೂ ರಾಯ್ ನೇತ್ಳತ್ವದಲ್ಲಿ "ಗರಂ ದಳ" ("ಬಿಸಿ ಗುಂಪು") ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ "ನರಂ ದಳ" ("ಮೆದು ಗುಂಪು") ಎಂದು ಇಭ್ಭಾಗವಾಯಿತು.
ರಾಜದ್ರೋಹದ ಆರೋಪದ ಮೇಲೆ ೧೯೦೬ರಲ್ಲಿ ಬಂಧನಕ್ಕೊಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ, ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, ೧೯೦೮ ರಿಂದ ೧೯೧೪ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು.
ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು, ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಹ ಒಟ್ಟುಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟ ಶುರು ಮಾಡಿದರು.
== ತಾತ್ವಿಕ ಮತ್ತು ಸಾಮಾಜಿಕ ಕೊಡುಗೆಗಳು ==
ತಿಲಕರು ಮೂಲತಃ [[ಅದ್ವೈತ ವೇದಾಂತ|ಅದ್ವೈತ ವೇದಾಂತದ]] ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ "ಜ್ಙಾನವೊಂದರಿಂದಲೇ ಮುಕ್ತಿ" ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು [[ಕರ್ಮಯೋಗ|ಕರ್ಮಯೋಗವನ್ನೂ]] ಸೇರಿಸಿದರು.
[[ವಿವಾಹ|ವಿವಾಹಕ್ಕೆ]] ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. [[ಮದ್ಯಪಾನ]] ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು - [[ದೇವನಾಗರಿ ಲಿಪಿ]]ಯಲ್ಲಿ ಬರೆಯಲಾಗುವ [[ಹಿಂದಿ]] ಭಾಷೆಯು ಭಾರತದ ರಾಷ್ತ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು. [[ಗಾಂಧೀಜಿ]] ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ [[ಇಂಗ್ಲೀಷ್|ಇಂಗ್ಲೀಷು]] ಭಾಷೆ, ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ.
ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. [[ಭಾದ್ರಪದ ಮಾಸ|ಭಾದ್ರಪದ]] ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ತ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.
== ತಿಲಕರ ನಂತರದ ವರ್ಷಗಳು ಹಾಗೂ ಅವರ ಕೊಡುಗೆ ==
ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ, ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು. ಅಷ್ಟೇ ಅಲ್ಲ ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಬರುವುದಕ್ಕೆ ಅವರ ಬೆಂಬಲವಿರಲಿಲ್ಲ.
ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು.
ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. ೧೯೨೦ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ೨೦೦,೦೦೦ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು "ಭಾರತದಲ್ಲಿ ಚಳುವಳಿಯ ಜನಕ" (Father of Unrest in India) ಎಂದು ಬಣ್ಣಿಸಿದರು. ಇಂದು ತಿಲಕರನ್ನು ಹಿಂದೂ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ [[ವಿನಾಯಕ ದಾಮೋದರ ಸಾವರ್ಕರ್|ವಿನಾಯಕ ದಾಮೋದರ ಸಾವರಕರರಿಗೆ]] ತಿಲಕರು ಆರಾಧ್ಯ ದೈವವಾಗಿದ್ದರು.
== ಗ್ರಂಥಗಳು ==
೧೯೦೩ರಲ್ಲಿ ತಿಲಕರು Arctic Home in the Vedas ಎಂಬ ಗ್ರಂಥವನ್ನು ಬರೆದು, ಅದರಲ್ಲಿ, [[ಖಗೋಳಶಾಸ್ತ್ರ|ಖಗೋಳಶಾಸ್ತ್ರದ]] ಆಧಾರದ ಮೇಲೆ, [[ವೇದಗಳು|ವೇದಗಳನ್ನು]] ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ಕೊನೆಯ ಮಂಜಿನ ಯುಗ ಶುರುವಾದ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ [[ಆರ್ಯರು|ಆರ್ಯರ]] ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸುತ್ತಾರೆ.
The Orion, ಅಥವಾ ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದ ಕಾಲೀನ ಜನರು ಕ್ರಿ.ಪೂ. ೪ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ.
ತಿಲಕರ "ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ" ಎಂಬ [[ಭಗವದ್ಗೀತೆ|ಭಗವದ್ಗೀತೆಯ]] ತಾತ್ಪರ್ಯವು ಬಹಳ ಪ್ರಸಿಧ್ಧವಾದ ಕೃತಿ.
ಅವರ ಇತರ ಲೇಖನ ಸಂಗ್ರಹಗಳು ಇಂತಿವೆ:
* ಹಿಂದೂ ಜೀವನ ತತ್ವ, ನೀತಿ ಮತ್ತು ಧರ್ಮ (The Hindu philosophy of life, ethics and religion) (೧೮೮೭ ರಲ್ಲಿ ಪ್ರಕಾಶಿತವಾಯಿತು)
* ವೇದಗಳ ಕಾಲಮಾನ ಮತ್ತು ವೇದಾಂಗ ಜ್ಯೋತಿಷ (Vedic chronology and vedanga jyotisha ).
* ತಿಲಕರ ಪತ್ರಗಳು - ಎಂ. ಡಿ. ವಿದ್ವಾಂಸ್ ರವರಿಂದ ಸಂಪಾದಿಸಲ್ಪಟ್ಟಿದೆ.
* ಬಾಲ ಗಂಗಾಧರ ತಿಲಕರ ಆಯ್ದ ಕಡತಗಳು ೧೮೮೦- ೧೯೨೦ - ಸಂಪಾದನೆ: ರವೀಂದ್ರ ಕುಮಾರ್
* ತಿಲಕರ ವಿಚಾರಣೆಗಳು
==ಪೂರಕ ಮಾಹಿತಿ==
*[https://www.prajavani.net/stories/india-news/remembering-bala-gangadhar-tilak-749617.html ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್; ಟಿ.ಎನ್. ರಾಮಕೃಷ್ಣ;d: 01 ಆಗಸ್ಟ್ 2020,]
*[[s:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಿಳಕ್, ಬಾಳ ಗಂಗಾಧರ|ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಮಾಹಿತಿಪುಟ]]
==ಪರಿವಿಡಿ==
{{ಸ್ವಾತಂತ್ರ್ಯ ಹೋರಾಟಗಾರರು}}
[[ವರ್ಗ:ಸ್ವಾತಂತ್ರ್ಯ ಹೋರಾಟಗಾರರು]]
[[ವರ್ಗ:ಭಾರತದ ಗಣ್ಯರು]]
[[ವರ್ಗ:ಭಾರತೀಯ ಇತಿಹಾಸದ ಪ್ರಮುಖರು]]
co5k5tzebunjyixxh0s87hj1o4qq5qj
ಮನೆಯೇ ಮಂತ್ರಾಲಯ (ಚಲನಚಿತ್ರ)
0
8102
1307929
1262944
2025-07-05T14:33:56Z
2401:4900:6309:7D62:C6D:DCFF:FEF0:3026
1307929
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಮನೆಯೇ ಮಂತ್ರಾಲಯ
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೬ ಕನ್ನಡಚಿತ್ರಗಳು|೧೯೮೬]]
|ಚಿತ್ರ ನಿರ್ಮಾಣ ಸಂಸ್ಥೆ = ರೋಹಿಣಿ ಪಿಕ್ಚರ್ಸ್
|ನಾಯಕ(ರು) = [[ಅನಂತನಾಗ್]]
|ನಾಯಕಿ(ಯರು) = [[ಭಾರತಿ]]
|ಪೋಷಕ ನಟರು = [[ಜೈಜಗದೀಶ್]], [[ತಾರ]], [[ಉಮಾಶ್ರೀ]]
|ಸಂಗೀತ ನಿರ್ದೇಶನ = [[ಎಂ.ರಂಗರಾವ್]]
|ಕಥೆ =
|ಚಿತ್ರಕಥೆ =
|ಸಂಭಾಷಣೆ =
|ಚಿತ್ರಗೀತೆ ರಚನೆ =
|ಹಿನ್ನೆಲೆ ಗಾಯನ = [[ಕೆ.ಜೆ.ಯೇಸುದಾಸ್]], [[ಎಸ್.ಜಾನಕಿ]], ರಮೇಶ್ (ಗಾಯಕ)|ರಮೇಶ್
|ಛಾಯಾಗ್ರಹಣ = ಡಿ.ವಿ.ರಾಜಾರಾಂ
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಭಾರ್ಗವ]]
|ನಿರ್ಮಾಪಕರು = ರೋಹಿಣಿ ಪಿಕ್ಚರ್ಸ್
|ಬಿಡುಗಡೆ ದಿನಾಂಕ =೬ ನವೆಂಬರ್ ೧೯೮೬
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''ಮನೆಯೇ ಮಂತ್ರಾಲಯ ಚಿತ್ರವು ೬ ನವೆಂಬರ್ ೧೯೮೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು [[ಭಾರ್ಗವ]]ರವರು ನಿರ್ದೇಶಿಸಿದ್ದಾರೆ. ರೋಹಿಣಿ ಪಿಕ್ಚರ್ಸ್ರವರು ನಿರ್ಮಾಸಿದ್ದಾರೆ.'''
==ಚಿತ್ರದ ಹಾಡುಗಳು==
* ಮನೆಯೇ ಮಂತ್ರಾಲಯ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
* ಎಂದೇಂದು ಬಾಳಲ್ಲಿ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
* ಬಾರಿಸು ಬಾರಿಸು - ಎಸ್.ಜಾನಕಿ, ರಮೇಶ್
* ಮನೆಯೇ ಬರಿದ್ದಾಯಿತು - ಎಸ್.ಜಾನಕಿ, ಕೆ.ಜೆ.ಯೇಸುದಾಸ್
* ಹ್ಯಾಪಿ ಬರ್ತಾಡೆ - ಎಸ್.ಜಾನಕಿ, ಕೆ.ಜೆ.ಯೇಸುದಾಸ್
[[ವರ್ಗ:ವರ್ಷ-೧೯೮೬ ಕನ್ನಡಚಿತ್ರಗಳು]]
ptyrvysvp6517fimgrwgxupo0vsxoy0
1307930
1307929
2025-07-05T15:08:58Z
A826
72368
Reverted edit by [[Special:Contributions/2401:4900:6309:7D62:C6D:DCFF:FEF0:3026|2401:4900:6309:7D62:C6D:DCFF:FEF0:3026]] ([[User talk:2401:4900:6309:7D62:C6D:DCFF:FEF0:3026|talk]]) to last revision by [[User:A826|A826]]
1180047
wikitext
text/x-wiki
{{Infobox ಚಲನಚಿತ್ರ
|ಚಿತ್ರದ ಹೆಸರು = ಮನೆಯೇ ಮಂತ್ರಾಲಯ
|ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೧೯೮೬ ಕನ್ನಡಚಿತ್ರಗಳು|೧೯೮೬]]
|ಚಿತ್ರ ನಿರ್ಮಾಣ ಸಂಸ್ಥೆ = ರೋಹಿಣಿ ಪಿಕ್ಚರ್ಸ್
|ನಾಯಕ(ರು) = [[ಅನಂತನಾಗ್]]
|ನಾಯಕಿ(ಯರು) = [[ಭಾರತಿ]]
|ಪೋಷಕ ನಟರು = [[ಜೈಜಗದೀಶ್]], [[ತಾರ]], [[ಉಮಾಶ್ರೀ]]
|ಸಂಗೀತ ನಿರ್ದೇಶನ = [[ಎಂ.ರಂಗರಾವ್]]
|ಕಥೆ =
|ಚಿತ್ರಕಥೆ =
|ಸಂಭಾಷಣೆ =
|ಚಿತ್ರಗೀತೆ ರಚನೆ =
|ಹಿನ್ನೆಲೆ ಗಾಯನ = [[ಕೆ.ಜೆ.ಯೇಸುದಾಸ್]], [[ಎಸ್.ಜಾನಕಿ]], ರಮೇಶ್ (ಗಾಯಕ)|ರಮೇಶ್
|ಛಾಯಾಗ್ರಹಣ = ಡಿ.ವಿ.ರಾಜಾರಾಂ
|ನೃತ್ಯ =
|ಸಾಹಸ =
|ಸಂಕಲನ =
|ನಿರ್ದೇಶನ = [[ಭಾರ್ಗವ]]
|ನಿರ್ಮಾಪಕರು = ರೋಹಿಣಿ ಪಿಕ್ಚರ್ಸ್
|ಬಿಡುಗಡೆ ದಿನಾಂಕ =೬ ನವೆಂಬರ್ ೧೯೮೬
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ =
}}
'''ಮನೆಯೇ ಮಂತ್ರಾಲಯ''' ಚಿತ್ರವು ೬ ನವೆಂಬರ್ ೧೯೮೬ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು [[ಭಾರ್ಗವ]]ರವರು ನಿರ್ದೇಶಿಸಿದ್ದಾರೆ. ರೋಹಿಣಿ ಪಿಕ್ಚರ್ಸ್ರವರು ನಿರ್ಮಾಸಿದ್ದಾರೆ.
==ಚಿತ್ರದ ಹಾಡುಗಳು==
* ಮನೆಯೇ ಮಂತ್ರಾಲಯ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
* ಎಂದೇಂದು ಬಾಳಲ್ಲಿ - ಎಸ್.ಜಾನಕಿ, ಕೆ.ಜೆ.ಯೇಸುದಾಸ್, ರಮೇಶ್, ಮಂಜುಳ
* ಬಾರಿಸು ಬಾರಿಸು - ಎಸ್.ಜಾನಕಿ, ರಮೇಶ್
* ಮನೆಯೇ ಬರಿದ್ದಾಯಿತು - ಎಸ್.ಜಾನಕಿ, ಕೆ.ಜೆ.ಯೇಸುದಾಸ್
* ಹ್ಯಾಪಿ ಬರ್ತಾಡೆ - ಎಸ್.ಜಾನಕಿ, ಕೆ.ಜೆ.ಯೇಸುದಾಸ್
[[ವರ್ಗ:ವರ್ಷ-೧೯೮೬ ಕನ್ನಡಚಿತ್ರಗಳು]]
1ybqeg1hgoviunlnpxk45maqre31t72
ಮಹೇಂದ್ರ ಸಿಂಗ್ ಧೋನಿ
0
16381
1307935
1304464
2025-07-05T16:21:55Z
Mahaveer Indra
34672
Template replacement
1307935
wikitext
text/x-wiki
{{Infobox officeholder
| name = ಎಂ.ಎಸ್. ಧೋನಿ
| image = MS Dhoni (Prabhav '23 - RiGI 2023).jpg
| caption = ೨೦೨೩ರಲ್ಲಿ ಧೋನಿ
| birth_date = {{Birth date and age|1981|7|7|df=y}}
| birth_place = [[ರಾಂಚಿ]], [[ಬಿಹಾರ]] (ಪ್ರಸ್ತುತ [[ಝಾರಖಂಡ]]), ಭಾರತ
| height = ೫ ಅಡಿ ೯ ಇಂಚು<ref>{{cite web|url=https://www.sportskeeda.com/player/ms-dhoni|title=MS Dhoni, profile|access-date=೨೬ ಡಿಸೆಂಬರ್ ೨೦೨೨|archive-date=೨೬ ಡಿಸೆಂಬರ್ ೨೦೨೨|publisher=Sportskeeda|archive-url=https://web.archive.org/web/20221226135105/https://www.sportskeeda.com/player/ms-dhoni|url-status=live}}</ref>
| spouse = {{marriage|ಸಾಕ್ಷಿ ಧೋನಿ|೨೦೧೦}}
| nickname = ಮಾಹಿ, ತಲ, ಕ್ಯಾಪ್ಟನ್ ಕೂಲ್<ref>{{cite news|url=https://www.sportingnews.com/in/cricket/news/ms-dhoni-birthday-what-are-nicknames-mahendra-singh-dhoni/akv29zc5wpgtxtmpvq5wunip|title=MS Dhoni birthday: What are some of the nicknames of Mahendra Singh Dhoni?|date=೭ ಜುಲೈ ೨೦೨೩|publisher=Sporting News|access-date=೧ ಡಿಸೆಂಬರ್ ೨೦೨೩|archive-date=೧೮ ಡಿಸೆಂಬರ್ ೨೦೨೩|archive-url=https://web.archive.org/web/20231218105231/https://www.sportingnews.com/in/cricket/news/ms-dhoni-birthday-what-are-nicknames-mahendra-singh-dhoni/akv29zc5wpgtxtmpvq5wunip|url-status=live}}</ref>
| allegiance = {{flag|ಭಾರತ}}
| branch = {{army|ಭಾರತ}}
| serviceyears = ೨೦೧೧–ಪ್ರಸ್ತುತ
| rank = [[File:Lieutenant Colonel of the Indian Army.svg|23px]] [[ಲೇಫ್ಟಿನೆಂಟ್ ಕರ್ನಲ್]] ([[Indian_Army_ranks_and_insignia#Prominent_citizens_as_brand_ambassadors|ಗೌರವಾನ್ವಿತ]])
| unit = {{flagicon image|Territorial Army (Flag).svg}} [[ಟೆರಿಟೋರಿಯಲ್ ಸೇನೆ (ಭಾರತ)|ಟೆರಿಟೋರಿಯಲ್ ಸೇನೆ]] <br /> [[File:Parachute Regiment Insignia (India).svg|30px]] [[ಪ್ಯಾರಾಶೂಟ್ ಪಡತ್ರೂಪ್]]
| awards = {{plainlist|
*[[File:Padma Bhushan Ribbon.svg|30px]] [[ಪದ್ಮ ಭೂಷಣ]] (೨೦೧೮)
*[[File:Padma Shri Ribbon.svg|30px]] [[ಪದ್ಮ ಶ್ರೀ]] (೨೦೦೯)
*[[ಧ್ಯಾನ್ ಚಂದ್ کھیل ರತ್ನ ಪ್ರಶಸ್ತಿ]] (೨೦೦೮)
}}
| module = {{Infobox cricketer
| embed = yes
|fullname = ಮಹೇಂದ್ರ ಸಿಂಗ್ ಧೋನಿ
|batting = ಬಲಹಸ್ತ ಬ್ಯಾಟಿಂಗ್
|bowling = ಬಲಹಸ್ತ ಮಧ್ಯಮ ವೇಗ
|role = [[ವಿಕೆಟ್ ಕೀಪರ್-ಬ್ಯಾಟ್ಸ್ಮನ್]]
|international = ಹೌದು
|internationalspan = ೨೦೦೪–೨೦೧೯
|country = ಭಾರತ
|testdebutdate = ೨ ಡಿಸೆಂಬರ್
|testdebutyear = ೨೦೦೫
|testdebutagainst = ಶ್ರೀಲಂಕಾ
|testcap = ೨೫೧
|lasttestdate = ೨೬ ಡಿಸೆಂಬರ್
|lasttestyear = ೨೦೧೪
|lasttestagainst = ಆಸ್ಟ್ರೇಲಿಯಾ
|odidebutdate = ೨೩ ಡಿಸೆಂಬರ್
|odidebutyear = ೨೦೦೪
|odidebutagainst = ಬಾಂಗ್ಲಾದೇಶ
|odicap = ೧೫೮
|lastodidate = ೯ ಜುಲೈ
|lastodiyear = ೨೦೧೯
|lastodiagainst = ನ್ಯೂಝಿಲೆಂಡ್
|odishirt = ೭
|T20Idebutdate = ೧ ಡಿಸೆಂಬರ್
|T20Idebutyear = ೨೦೦೬
|T20Idebutagainst = ದಕ್ಷಿಣ ಆಫ್ರಿಕಾ
|T20Icap = ೨
|lastT20Iagainst = ಆಸ್ಟ್ರೇಲಿಯಾ
|lastT20Idate = ೨೭ ಫೆಬ್ರವರಿ
|lastT20Iyear = ೨೦೧೯
|T20Ishirt = ೭
|club1 = [[ಬಿಹಾರ ಕ್ರಿಕೆಟ್ ತಂಡ|ಬಿಹಾರ]]
|year1 = ೧೯೯೯–೨೦೦೪
|club2 = [[ಝಾರಖಂಡ್ ಕ್ರಿಕೆಟ್ ತಂಡ|ಝಾರಖಂಡ್]]
|year2 = ೨೦೦೪–೨೦೧೭
|club3 = [[ಚೆನ್ನೈ ಸೂಪರ್ ಕಿಂಗ್ಸ್]]
|year3 = ೨೦೦೮–೨೦೧೫, ೨೦೧೮–ಪ್ರಸ್ತುತ
|clubnumber3 = ೭
|club4 = [[ರೈಸಿಂಗ್ ಪುಣೆ ಸೂಪರ್ಜೈಂಟ್ಸ್]]
|year4 = ೨೦೧೬–೨೦೧೭
|clubnumber4 = ೭
|columns = ೪
|column1 = ಟೆಸ್ಟ್
|matches1 = ೯೦
|runs1 = ೪,೮೭೬
|bat avg1 = ೩೮.೦೯
|100s/50s1 = ೬/೩೩
|top score1 = ೨೨೪
|deliveries1 = ೯೬
|wickets1 = ೦
|bowl avg1 = –
|fivefor1 = –
|tenfor1 = –
|best bowling1 = –
|catches/stumpings1 = ೨೫೬/೩೮
|column2 = ಒಡಿಐ
|matches2 = ೩೫೦
|runs2 = ೧೦,೭೭೩
|bat avg2 = ೫೦.೫೭
|100s/50s2 = ೧೦/೭೩
|top score2 = ೧೮೩*
|deliveries2 = ೩೬
|wickets2 = ೧
|bowl avg2 = ೩೧.೦೦
|fivefor2 = ೦
|tenfor2 = ೦
|best bowling2 = ೧/೧೪
|catches/stumpings2 = ೩೨೧/೧೨೩
|column3 = ಟಿ೨೦ಐ
|matches3 = ೯೮
|runs3 = ೧,೬೧೭
|bat avg3 = ೩೭.೬೦
|100s/50s3 = ೦/೨
|top score3 = ೫೬
|catches/stumpings3 = ೫೭/೩೪
|column4 = ಪ್ರಥಮ ಶ್ರೇಣಿ
|matches4 = ೧೩೧
|runs4 = ೭,೦೩೮
|bat avg4 = ೩೬.೮೪
|100s/50s4 = ೯/೪೭
|top score4 = ೨೨೪*
|deliveries4 = ೧೨೬
|wickets4 = ೦
|best bowling4 = –
|catches/stumpings4 = ೩೬೪/೫೭
|source = http://www.cricinfo.com/india/content/player/28081.html ESPNcricinfo
|date = ೩೦ ಮಾರ್ಚ್
|year = ೨೦೨೫
| medaltemplates = {{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{cr|IND}}}}
{{MedalCompetition|[[ಕ್ರಿಕೆಟ್ ವಿಶ್ವಕಪ್]]}}
{{Medal|Winner|[[೨೦೧೧ರ ಕ್ರಿಕೆಟ್ ವಿಶ್ವಕಪ್|೨೦೧೧ ಭಾರತ-ಶ್ರೀಲಂಕಾ-ಬಾಂಗ್ಲಾದೇಶ]]|}}
{{MedalCompetition|[[ಪುರುಷರ ಟಿ೨೦ ವಿಶ್ವಕಪ್]]}}
{{Medal|W|[[೨೦೦೭ ಐಸಿಸಿ ವಿಶ್ವ ಟಿ೨೦|೨೦೦೭ ದಕ್ಷಿಣ ಆಫ್ರಿಕಾ]]|}}
{{Medal|RU|[[೨೦೧೪ ಐಸಿಸಿ ವಿಶ್ವ ಟಿ೨೦|೨೦೧೪ ಬಾಂಗ್ಲಾದೇಶ]]|}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|W|[[೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೩ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{Medal|RU|[[೨೦೧೭ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೭ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{MedalCompetition|[[ಏಷ್ಯಾ ಕಪ್]]}}
{{Medal|W|[[೨೦೧೦ ಏಷ್ಯಾ ಕಪ್|೨೦೧೦ ಶ್ರೀಲಂಕಾ]]|}}
{{Medal|W|[[೨೦೧೬ ಏಷ್ಯಾ ಕಪ್|೨೦೧೬ ಬಾಂಗ್ಲಾದೇಶ]]|}}
{{Medal|W|[[೨೦೧೮ ಏಷ್ಯಾ ಕಪ್|೨೦೧೮ ಯುಎಇ]]|}}
{{Medal|RU|[[೨೦೦೮ ಏಷ್ಯಾ ಕಪ್|೨೦೦೮ ಪಾಕಿಸ್ತಾನ]]|}}
}}
}}
ಮಹೇಂದ್ರ ಸಿಂಗ್ ಧೋನಿಯವರನ್ನು '''ಎಮ್ ಎಸ್ ಧೋನಿ''' ಎಂದೂ ಸಂಕ್ಷ್ತಿಪ್ತ ರೂಪದಲ್ಲಿ ಕರೆಯಲಾಗುತ್ತದೆ. {{audio|Mahendra Singh Dhoni.ogg|pronunciation}} ಜನನ [[ಬಿಹಾರ]]ದ [[ರಾಂಚಿ]]ಯಲ್ಲಿ ೭ ಜುಲೈ ೧೯೮೧ರಂದು (ಈಗಿನ [[ಜಾರ್ಖಂಡ್]]) ಇವರು [[ಭಾರತ]]ದ [[ಕ್ರಿಕೆಟ್|ಕ್ರಿಕೆಟಿಗ]] ಮತ್ತು [[ಭಾರತ]] ಕ್ರಿಕೆಟ್ ತಂಡದ ಮಾಜಿ [[ನಾಯಕ]]ರು<ref>https://www.google.co.in/search?q=ex+captain+of+indian+cricket+team&oq=ex+Captain+of+Indi&aqs=chrome.2.69i57j0l3.13514j0j7&client=ms-android-lenovo&sourceid=chrome-mobile&ie=UTF-8</ref>. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್ಮ್ಯಾನ್ ಎಂದು ಗುರುತಿಸಿಕೊಂಡರೂ, ನಂತರ ಧೋನಿಯವರು ಭಾರತದ ಏಕದಿನ (ODI) ತಂಡದ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರಂತೆ ಗುರ್ತಿಸಲ್ಪಡುತ್ತಾರೆ. ಅವರ ನಾಯಕತ್ವದಲ್ಲಿ ಭಾರತವು [[2007 ICC ವಿಶ್ವ ಟ್ವೆಂಟಿ20]], ೨೦೦೭-೦೮ರ CB ಸರಣಿ ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ [[ಬಾರ್ಡರ್-ಗವಾಸ್ಕರ್ ಟ್ರೋಫಿ]]ಯನ್ನು ಗೆದ್ದಿತ್ತು. ಅವರು [[ಶ್ರೀಲಂಕಾ]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್ನಲ್ಲಿ]] ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ೨೦೦೮ ಮತ್ತು ೨೦೦೯ರಲ್ಲಿ [[ವರ್ಷದ ICC ODI ಉತ್ತಮ ಆಟಗಾರ]] ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), [[ರಾಜೀವ್ ಗಾಂಧಿ ಖೇಲ್ ರತ್ನ]] ಪ್ರಶಸ್ತಿ, ಮತ್ತು [[ಪದ್ಮ ಶ್ರೀ]], 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಧೋನಿಯವರು, ನವೆಂಬರ್ ೨೦೦೯ರ ICC ಶ್ರೇಯಾಂಕ ಪಟ್ಟಿಯ ಪ್ರಕಾರ ಅತ್ಯುತ್ತಮ ಏಕದಿನ ಪಂದ್ಯದ (ODI) ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ೨೦೦೯ರಲ್ಲಿ [[ವಿಸ್ಡನ್]]ರ ಮೊದಲ ಡ್ರೀಮ್ ಟೆಸ್ಟ್ XI ತಂಡದ ನಾಯಕರಾಗಿ ಧೋನಿ ಆಯ್ಕೆಯಾದರು. [[ಫೋರ್ಬ್ಸ]] ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವದ ೧೦ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಒಬ್ಬರಾಗಿದ್ದಾರೆ.<ref name="dhoni world's top-earner">{{cite web|url=http://www.forbes.com/2009/08/27/cricket-ganguly-flintoffl-business-sports-cricket-players_slide_2.html| title=Dhoni Forbes’ top earning cricketer}}</ref>
== ವೈಯಕ್ತಿಕ ಜೀವನ ==
[[ಚಿತ್ರ:Dhoni with his wife.jpg|thumb|ಧೋನಿ ತನ್ನ ಕುಟುಂಬದೊಂದಿಗೆ]]
ಮಹೇಂದ್ರ ಸಿಂಗ್ ಧೋನಿ [[ಬಿಹಾರ]]ದ [[ರಾಂಚಿ]]ಯಲ್ಲಿ (ಈಗಿನ [[ಜಾರ್ಖಂಡ್]]) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜನಿಸಿದನು.<ref>{{citeweb|url=http://content-usa.cricinfo.com/india/content/player/28081.html|title='Players and Officials|MS Dhoni'}}</ref> ಪೂರ್ವಿಕರು [[ಉತ್ತರಾಖಂಡ]]ದ [[ಅಲ್ಮೊರಾ ಜಿಲ್ಲೆ]]ಯ ಲಾಮ್ಗಢ್ ಪ್ರದೇಶದ ಲ್ವಾಲಿ ಗ್ರಾಮದವರು. ಧೋನಿಯ ತಂದೆ ಪಾನಸಿಂಗ್ ತಮ್ಮ ಕುಟುಂಬದೊಂದಿಗೆ [[ಉತ್ತರಾಖಂಡ|ಉತ್ತರಾಖಂಡದಿಂದ]] ರಾಂಚಿಗೆ ಬಂದು, ಅಲ್ಲಿನ [[ಮೆಕಾನ್ ಕಂಪೆನಿ]]ಯ ಆಡಳಿತದಲ್ಲಿ ಕಿರಿಯ ಸಹಾಯಕರಾಗಿದ್ದರು. ಧೋನಿಯ ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರ ಅವರ ಪುಟ್ಟ ಕುಟುಂಬದ ಸದಸ್ಯರು. ಧೋನಿ ತನ್ನ ನೆಚ್ಚಿನ ನಟ ಜಾನ್ ಅಬ್ರಾಹಂರವರ ಕೇಶ ವಿನ್ಯಾಸವನ್ನು ಅನುಕರಿಸುವುದಕ್ಕಾಗಿ ಇತ್ತೀಚೆಗೆ ತನ್ನ ನೀಳ ಕೇಶಕ್ಕೆ ಕತ್ತರಿ ಹಾಕಿದರು.<ref name="dhonipersonal">{{cite web | url=http://www.tribuneindia.com/2006/20060429/saturday/main1.htm | title=Ranchi rocker | date=[[2006-04-29]] | publisher=[[The Tribune]] | accessdate=2007-05-12 | archive-date=2021-04-10 | archive-url=https://web.archive.org/web/20210410141511/https://www.tribuneindia.com/2006/20060429/saturday/main1.htm | url-status=dead }}</ref> ಧೋನಿ, ಸುಪರ್ಸ್ಟಾರ್ [[ರಜನೀಕಾಂತ್]], [[ಆಡಮ್ ಗಿಲ್ಕ್ರಿಸ್ಟ್]]ರ ಅಭಿಮಾನಿ., ಸಹ ಆಟಗಾರ [[ಸಚಿನ್ ತೆಂಡೂಲ್ಕರ್]], [[ಬಾಲಿವುಡ್]] ನಟ [[ಅಮಿತಾಬ್ ಬಚ್ಚನ್]] ಮತ್ತು ಗಾಯಕಿ [[ಲತಾ ಮಂಗೇಶ್ಕರ್]] ಅವರ ಸಾಧನೆಗಳು ಕೂಡಾ ಧೋನಿ ಮೇಲೆ ಬಾಲ್ಯದಲ್ಲೇ ಪ್ರಭಾವ ಬೀರಿದವು.<ref>{{cite web| url=http://content-www.cricinfo.com/columns/content/story/245748.html| title=SAD, senility and nudes| date=[[2006-04-30]]| publisher=[[Cricinfo]]| accessdate=2007-05-12| archive-date=2008-06-22| archive-url=https://web.archive.org/web/20080622153911/http://content-www.cricinfo.com/columns/content/story/245748.html| url-status=dead}}</ref><ref>{{cite web | url=http://www.hinduonnet.com/thehindu/mp/2006/08/05/stories/2006080501430400.htm | title=Besides mane matters... | date=[[2005-08-05]] | publisher=[[ದಿ ಹಿಂದೂ]] | accessdate=2007-05-19 | archive-date=2008-02-26 | archive-url=https://web.archive.org/web/20080226124846/http://www.hinduonnet.com/thehindu/mp/2006/08/05/stories/2006080501430400.htm | url-status=dead }}</ref>
ಜಾರ್ಖಂಡನ ರಾಂಚಿಯ [[ಶ್ಯಾಮ್ಲಿಯಲ್ಲಿರುವ DAV ಜವಾಹರ ವಿದ್ಯಾಮಂದಿರ]]ದಲ್ಲಿ (ಈಗ ಈ ಶಾಲೆಯು JVM, ಶ್ಯಾಮ್ಲಿ, ರಾಂಚಿ ಎಂದು ಪರಿಚಿತವಾಗಿದೆ) ಧೋನಿ ವಿದ್ಯಾಭ್ಯಾಸ ನಡೆಯಿತು. ಆರಂಭದಲ್ಲಿ ಧೋನಿ [[ಬ್ಯಾಡ್ಮಿಂಟನ್]] ಮತ್ತು [[ಫುಟ್ಬಾಲ್]]ನ್ನು ಉತ್ತಮವಾಗಿ ಆಡಿ, ಜಿಲ್ಲಾ ಮತ್ತು ಕ್ಲಬ್ ಮಟ್ಟದಲ್ಲಿ ಉತ್ತಮ ಆಟಗಾರರಾಗಿ ಹೆಸರು ಮಾಡಿದ್ದರು. ಧೋನಿಯು ವಿಧ್ಯಾರ್ಥಿ ದೆಸೆಯಲ್ಲಿ ಫುಟ್ಬಾಲ್ ತಂಡಕ್ಕೆ ಉತ್ತಮ [[ಗೋಲ್ಕೀಪರ್]] ಆಗಿದ್ದರು. ಆದರೆ ಫುಟ್ಬಾಲ್ ತಂಡದ ತರಬೇತುದಾರರು ಧೋನಿ ಸಾಮರ್ಥ್ಯ ಅರಿತು ಸ್ಥಳೀಯ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುವುದಕ್ಕಾಗಿ ಕಳುಹಿಸಿದರು. ಧೋನಿಯು ಆವರೆಗೆ ಕ್ರಿಕೆಟ್ ಆಡದಿದ್ದರೂ, ಉತ್ತಮವಾದ ವಿಕೆಟ್-ಕೀಪಿಂಗ್ ಕೌಶಲ್ಯದೊಂದಿಗೆ ಭರವಸೆ ಮೂಡಿಸಿದನು. ನಂತರ ಕಮಾಂಡೊ ಕ್ರಿಕೆಟ್ ಕ್ಲಬ್ನ ( ೧೯೯೫ - ೧೯೯೮) ಪೂರ್ಣಾವಧಿಯ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಹೆಗಲಿಗೆ ಬಂತು. ಕ್ಲಬ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ೧೬ ವರ್ಷದೊಳಗಿನವರ ಚ್ಯಾಂಪಿಯನ್ಷಿಪ್ ೧೯೯೭/೯೮ರ ವಿನೂ ಮಂಕಡ್ ಟ್ರೋಫಿಗೆ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು.<ref name="dhonipersonal" /> ಧೋನಿ ತನ್ನ 10<sup>ನೇ</sup> [[ತರಗತಿ]]ಯ ನಂತರ ಕ್ರಿಕೆಟ್ಗೆ ಹೆಚ್ಚು ಗಮನ ನೀಡಿದನು.<ref>{{cite web| url=http://content-ind.cricinfo.com/ci/content/story/208617.html| title='The cameras used to pass by, now they stop for me'| date=[[2005-05-04]]| publisher=[[Cricinfo]]| accessdate=2007-05-12| archive-date=2007-11-17| archive-url=https://web.archive.org/web/20071117203926/http://content-ind.cricinfo.com/ci/content/story/208617.html| url-status=dead}}</ref>
==ಆಟದ ಶೈಲಿ==
ಧೋನಿ ಒಬ್ಬ ಬಲಗೈ [[ಬ್ಯಾಟ್ಸ್ಮನ್]] ಮತ್ತು [[ವಿಕೆಟ್-ಕೀಪರ್]]. [[ಪಾರ್ಥಿವ್ ಪಟೇಲ್]], [[ಅಜೇಯ್ ರಾತ್ರಾ]] ಮತ್ತು [[ದಿನೇಶ್ ಕಾರ್ತಿಕ್]]ರಂತೆ ಎಳೆವಯಸ್ಸಿನಲ್ಲೇ ಭಾರತ ಎ ಕ್ರಿಕೆಟ್ ತಂಡಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಲವು ವಿಕೆಟ್-ಕೀಪರ್ಗಳಲ್ಲಿ ಧೋನಿ ಸಹ ಒಬ್ಬರಾಗಿದ್ದಾರೆ. ಧೋನಿಯ ಸ್ನೇಹಿತರು ಅವನನ್ನು 'ಮಾಹಿ' ಎಂದು ಕರೆಯುತ್ತಾರೆ. ೧೯೯೮/೯೯ ಕ್ರಿಕೆಟ್ ವಸಂತದ ಸಮಯದಲ್ಲಿ [[ಬಿಹಾರ ಕ್ರಿಕೆಟ್ ತಂಡ]]ದ ಪರ ಮೊದಲ ಪಂದ್ಯವನ್ನು ಆಡಿದ. ೨೦೦೪ರಲ್ಲಿ [[ಕೆನ್ಯಾ]] ಪ್ರವಾಸಕ್ಕಾಗಿ ಭಾರತ-Aವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದ. ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ-A ತಂಡದ ವಿರುದ್ಧ [[ಗೌತಮ್ ಗಂಭೀರ್]]ಜೊತೆಯಾಟದಲ್ಲಿ ಧೋನಿ ಹಲವು ಶತಕಗಳನ್ನು ಸಿಡಿಸಿದ್ದನು. ನಂತರದ ವರ್ಷದಲ್ಲಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದನು.{{Citation needed|date=October 2008}}
[[File:Stumping edited.jpg|thumb|2008ರಲ್ಲಿ ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ರನ್ನು ಸ್ಟಂಪ್ ಮಾಡಿದ್ದು.|link=Special:FilePath/Stumping_edited.jpg]]
ಬ್ಯಾಟ್ ಹಿಡಿಕೆಯನ್ನು ನಿಯಂತ್ರಿಸುವಲ್ಲಿ ಹಾಗು ಬಲವಾದ ಬ್ಯಾಕ್ ಫೂಟ್ ಮೂಲಕ ಧೋನಿ ಶೈಲಿಯ ಬ್ಯ್ಯಾಟಿಂಗ್ ನೋಡುಗರ ಕಣ್ಮನ ಸೆಳೆಯುತ್ತದೆ. ಬಲವಾದ ಕೈಗಳಲ್ಲಿ ಹೆಚ್ಚಿನ ಚತುರತೆ ಮತ್ತು ಚಾಕಚಕ್ಯತೆ ಇರುವುದರಿಂದ ಹೆಚ್ಚಾಗಿ ಅವನು ಹೊಡೆದ ಚೆಂಡು ಮೈದಾನದಲ್ಲಿ ರಭಸದಿಂದ ಓಡುವುದು ವಿಶೇಷ. ಈ ತೆರನಾದ ಆರಂಭ ಇರುವುದರಿಂದ ಕೆಲವೊಮ್ಮೆ ಚೆಂಡಿನ ವೇಗವನ್ನು ಗುರ್ತಿಸಲು ಸಾಧ್ಯವಾಗುವದಿಲ್ಲ. ಪಿಚ್ ಮೇಲಿನ ಅಚಲತೆ ಒಮ್ಮೊಮ್ಮೆ ಚೆಂಡು ಬ್ಯಾಟಿನ ಅಂಚಿಗೆ ನಿಲುಕುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಚೆಂಡನ್ನು ಬೆನ್ನಟ್ಟುವುದು ಪ್ರಯಾಸದಾಯಕವಾಗಬಹುದು.
ಪಾಕಿಸ್ತಾನದ ವಿರುದ್ಧ ೨೦೦೫ರಲ್ಲಿ ಏಕದಿನ ಪಂದ್ಯದಲ್ಲಿ ೧೪೮ ರನ್ ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ನಂತರ ಅದೇ ವರ್ಷದಲ್ಲಿ [[ಶ್ರೀಲಂಕಾ]] ವಿರುದ್ಧ ೧೮೩* ರನ್ ಗಳಿಸಿ ತಮ್ಮದೇ ದಾಖಲೆ ಮುರಿದ ಅವರು ODI ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಪೇರಿಸಿ ವಿಶ್ವ ದಾಖಲೆ ಸ್ಥಾಪಿಸಿದರು. ಮಿತ ಒವರ್ಗಳ ಕ್ರಿಕೆಟ್ನಲ್ಲಿನ ಧೋನಿಯ ಯಶಸ್ಸು, ಟೆಸ್ಟ್ ತಂಡದ ಸ್ಥಾನವನ್ನು ಭದ್ರಪಡಿಸಿತು. ೨೦೦೫/೦೬ ಕೊನೆಯವರೆಗಿನ ODI ಕ್ರಿಕೆಟ್ನಲ್ಲಿನ ಆಕರ್ಷಕ ಸುಸ್ಥಿರ ಪ್ರದರ್ಶನದಿಂದಾಗಿ ಧೋನಿಯು [[ICC ODI ಶ್ರೇಯಾಂಕ ಪಟ್ಟಿ]]ಯಲ್ಲಿ ಮೊದಲ ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದರು.<ref name="dhonipersonal" />
ಭಾರತ ತಂಡವು [[ICC ಚ್ಯಾಂಪಿಯನ್ಸ್ ಟ್ರೋಫಿ]], [[DLF ಕಪ್]]ನಲ್ಲಿನ ಮತ್ತು [[ವೆಸ್ಟ್ ಇಂಡೀಸ್]] ಹಾಗು [[ದಕ್ಷಿಣ ಆಫ್ರಿಕಾ]] ವಿರುದ್ಧ ನಡೆದ ಪಂದ್ಯದ ಸೋಲಿನೊಂದಿಗೆ 2006ರಲ್ಲಿ ಧೋನಿಯ ಆಟಗಾರಿಕೆಯಲ್ಲಿ ಹಿನ್ನಡೆ ಉಂಟಾಯಿತು. 2007ರ ಪೂರ್ವಾರ್ಧದಲ್ಲಿ ಸ್ವದೇಶದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಧೋನಿ ಮತ್ತೆ ಲಯ ಕಂಡುಕೊಂಡಿದ್ದರೂ, [[2007 ಕ್ರಿಕೆಟ್ ವಿಶ್ವ ಕಪ್]]ನಲ್ಲಿ ಮೊದಲ ಸುತ್ತಿನಲ್ಲಿಯೆ ತಂಡವು ಸರಣಿಯಿಂದ ಹೊರಬಿದ್ದದ್ದು, ಧೋನಿಯ ಅಸಮರ್ಪಕ ಆಟಗಾರಿಕೆಯ ಸೂಚಕವಾಗಿತ್ತು. ಭಾರತದ ಎರಡೂ ಸೋಲಿನಲ್ಲಿ ಧೋನಿ [[ಸೊನ್ನೆ]] ರನ್ನಿಗೆ ಔಟ್ ಆಗಿದ್ದನು. ವಿಶ್ವ ಕಪ್ನ ನಂತರ ಧೋನಿ [[ಬಾಂಗ್ಲಾದೇಶ]] ವಿರುದ್ಧ ODI ಪಂದ್ಯದಲ್ಲಿ [[ಸರಣಿ ಶ್ರೇಷ್ಠ]] ಪ್ರಶಸ್ತಿಯನ್ನು ಗೆದ್ದರು. [[ಇಂಗ್ಲೆಂಡ್ ಪ್ರವಾಸ]]ಕ್ಕಾಗಿ ಧೋನಿಯನ್ನು ODI ತಂಡದ ಉಪ ನಾಯಕನಾಗಿ ಹೆಸರಿಸಲಾಗಿತ್ತು.<ref name="DhoniVC">{{cite web|url=http://www.hinduonnet.com/tss/tss3020/stories/20070519011900400.htm|title=The poster boy comes of age|publisher=[[The Sportstar]]|date=[[2007-05-19]]|accessdate=2008-05-23|archive-date=2010-08-26|archive-url=https://web.archive.org/web/20100826055939/http://www.hinduonnet.com/tss/tss3020/stories/20070519011900400.htm|url-status=dead}}</ref>
ಒಬ್ಬ ಬ್ಯಾಟ್ಸ್ಮನ್ ಆಗಿ ಧೋನಿ ಆಕ್ರಮಣಕಾರಿ ಬ್ಯಾಟಿಂಗ್ನ್ನು ಮೈಗೂಡಿಸಿಕೊಂಡು ಪಕ್ವ ಆಟಗಾರನಾಗಿ, ಅಗತ್ಯ ಸಂದರ್ಭಗಳಲ್ಲಿ ಜವಬ್ದಾರಿಯುತ ಇನ್ನಿಂಗ್ಸ್ನ್ನು ಆಡುತ್ತಿದ್ದರು.<ref name="DhoniVC" /> ಸಾಂಪ್ರದಾಯಿಕ ಹೊಡೆತಗಳಲ್ಲದೆ ಧೋನಿ ಎರಡು ಅಸಂಪ್ರದಾಯಿಕ, ಆದರೆ ಪರಿಣಾಮಕಾರಿ ಹೊಡೆತಗಳನ್ನು ಪ್ರದರ್ಶಿಸುತ್ತಿದ್ದರು.ಇದು ಬ್ಯಾಟ್ ಬೀಸುವ ಶೈಲಿಯೆಂದೇ ಹೇಳಬೇಕಾಗುತ್ತದೆ. ಭಾರತದ ಕ್ರಿಕೆಟ್ ತಂಡಕ್ಕೆ ಪ್ರವೇಶ ಪಡೆದಾಗಿನಿಂದ ಧೋನಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್, ಆಟದ ಮೈದಾನದಲ್ಲಿನ ಯಶಸ್ಸು, ವ್ಯಕ್ತಿತ್ವ ಮತ್ತು ನೀಳ ಕೇಶದ ಶೈಲಿ ಧೋನಿಯನ್ನು ಭಾರತದ ಜಾಹೀರಾತು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿತು.<ref name="Dhonibrands">{{cite web|url=http://content-usa.cricinfo.com/rsavind/content/story/297784.html| title=Brand Sehwag, Harbhajan and Munaf out for England tour| publisher=[[Cricinfo]] | date=[[2007-06-12]] | accessdate=2007-06-19}}</ref><ref name="Dhoni2005">{{cite web|url=http://www.blonnet.com/2005/11/03/stories/2005110302000800.htm | title=It's Diwali for Dhoni as brands queue up for him | publisher=[[ದಿ ಹಿಂದೂ]] | date=[[2005-11-03]] | accessdate=2007-05-11}}</ref>
==ದೇಶಿ ಕ್ರಿಕೆಟ್ನ ವೃತ್ತಿ ಜೀವನ==
===ಕಿರಿಯರ ಕ್ರಿಕೆಟ್===
ಧೋನಿಯು ೧೯೯೮ - ೯೯ ಬಿಹಾರ ಕ್ರಿಕೆಟ್ U-೧೯ ತಂಡದಲ್ಲಿದ್ದನು. ಮತ್ತು ೫ ಪಂದ್ಯಗಳಲ್ಲಿ (7 ಇನ್ನಿಂಗ್ಸ್) ೧೭೬ ರನ್ ಗಳಿಸಿ ಉತ್ತಮ ಆಟ ಪ್ರದರ್ಶನ ನೀಡಿದ್ದರೂ ಆರು ತಂಡಗಳು ಭಾಗವಹಿಸಿದ ಈ ಸರಣಿಯಲ್ಲಿ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಲಷ್ಟೆ ಸಫಲವಾಯಿತು. ಇದರಿಂದಾಗಿ ತಂಡವು ಕ್ವಾಟರ್ ಫೈನಲ್ ಸುತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ ಬಹುತೇಕ ಧೋನಿಯನ್ನು ಪೂರ್ವ ವಲಯದ U-19 ತಂಡ (CK ನಾಯುಡು ಟ್ರೋಫಿ) ಮತ್ತು ಭಾರತ ತಂಡದ ಉಳಿದವರು (MA ಚಿದಂಬರಂ ಟ್ರೋಫಿ ಮತ್ತು ವಿನೂ ಮಂಕದ್ ಟ್ರೋಫಿ) ತಂಡಕ್ಕಗಾಗಿ ಆಯ್ಕೆ ಮಾಡಲಿಲ್ಲ. [[ಬಿಹಾರ]] U-೧೯ ಕ್ರಿಕೆಟ್ ತಂಡವು ೧೯೯೯-೨೦೦೦ [[ಕೂಚ್ ಬೆಹಾರ್ ಟ್ರೋಫಿ]]ಯಲ್ಲಿ ಧೋನಿ ಗಳಿಸಿದ ೮೪ ರನ್ಗಳ ನೆರವಿನಿಂದ, ಬಿಹಾರ ತಂಡವು ಒಟ್ಟು 357 ರನ್ಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯವಾಯಿತು. ಭವಿಷ್ಯದ ರಾಷ್ಟ್ರೀಯ ತಂಡದ ಸಹ ಆಟಗಾರ [[ಯುವರಾಜ್ ಸಿಂಗ್]]ನ ೩೫೮ ರನ್ಗಳ ಸಹಾಯದಿಂದ [[ಪಂಜಾಬ್ U-19]] ತಂಡವು 839 ರನ್ ಗಳಿಸಿತು. ಇದರಿಂದಾಗಿ ಬಿಹಾರ ತಂಡದ ಪರಿಶ್ರಮ ಕಳೆಗುಂದಿತು.<ref>{{cite web|url=http://ind.cricinfo.com/link_to_database/ARCHIVE/1999-2000/IND_LOCAL/U19/CB/KNOCK-OUTS/BIHAR-U19_PNJB-U19_CB-FINAL_16-19DEC1999.html|title=Scorecard: Cooch Behar Trophy Final 1999/2000 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204911/http://ind.cricinfo.com/link_to_database/ARCHIVE/1999-2000/IND_LOCAL/U19/CB/KNOCK-OUTS/BIHAR-U19_PNJB-U19_CB-FINAL_16-19DEC1999.html|url-status=dead}}</ref> ಈ ಪಂದ್ಯದಲ್ಲಿ ಧೋನಿಯು ೪೮೮ ರನ್ಗಳು (9 ಪಂದ್ಯಗಳು, 12 ಇನ್ನಿಂಗ್ಸ್), ೫ ಅರ್ಧ ಶತಕಗಳು, ೧೭ ಕ್ಯಾಚ್ಗಳು ಮತ್ತು ೭ ಸ್ಟಂಪಿಂಗ್ಗಳ ದಾಖಲೆ ಮಾಡಿದ್ದರು.<ref>{{cite web|url=http://ind.cricinfo.com/db/ARCHIVE/1999-2000/IND_LOCAL/U19/CB/STATS/IND_LOCAL_CB_AVS_BIHAR-U19.html|title=Statistics: Bihar Squad U-19 Cooch Behar Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506110730/http://ind.cricinfo.com/db/ARCHIVE/1999-2000/IND_LOCAL/U19/CB/STATS/IND_LOCAL_CB_AVS_BIHAR-U19.html|url-status=dead}}</ref> MS ಧೋನಿಯು CK ನಾಯುಡು ಟ್ರೋಫಿಗೆ ಪೂರ್ವ ವಲಯದ U-೧೯ತಂಡದಲ್ಲಿ ಸ್ಥಾನ ಪಡೆದು, ನಾಲ್ಕು ಪಂದ್ಯಗಳಲ್ಲಿ ಕೇವಲ ೯೭ ರನ್ ಮಾಡಿದ್ದರು. ಇದರಿಂದಾಗಿ ಪೂರ್ವ ವಲಯವು ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು, ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
===ಬಿಹಾರ ತಂಡ===
ಧೋನಿಗೆ ಹದಿನೆಂಟನೇ ವಯಸ್ಸಿನಲ್ಲಿದ್ದಾಗ ೧೯೯೯-೨೦೦೦ರಲ್ಲಿ ಮೊದಲ [[ರಣಜಿ ಟ್ರೋಫಿ]] ಪಂದ್ಯವನ್ನು [[ಬಿಹಾರ]] ಪರವಾಗಿ ಆಡುವ ಅವಕಾಶ ದೊರಕಿತು. ಧೋನಿ [[ಅಸ್ಸಾಮ್ ಕ್ರಿಕೆಟ್ ತಂಡ]]ದ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ೬೮* ರನ್ ಗಳಿಸುವುದರ ಮೂಲಕ ತನ್ನ ಮೊದಲ ಪಂದ್ಯದಲ್ಲಿ ಅರ್ಧಶತಕಕ್ಕೆ ನಾಂದಿ ಹಾಡಿದ್ದ<ref>{{cite web|url=http://ind.cricinfo.com/db/ARCHIVE/1999-2000/IND_LOCAL/RANJI/EAST/BIHAR_ASSAM_RJI-E_12-15JAN2000.html|title=Scorecard: Assam v/s Bihar 1999/2000 Ranji Trophy Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204034/http://ind.cricinfo.com/db/ARCHIVE/1999-2000/IND_LOCAL/RANJI/EAST/BIHAR_ASSAM_RJI-E_12-15JAN2000.html|url-status=dead}}</ref> ಆ ಕ್ರಿಕೆಟ್ ಪಂದ್ಯಾವಳಿಗಳ ೫ ಪಂದ್ಯಗಳಲ್ಲಿ ೨೮೩ ರನ್ ಬಾರಿಸಿದ್ದ. ೨೦೦೦/೦೧ ಕ್ರಿಕೆಟ್ ಋತುವಿನಲ್ಲಿ [[ಬಂಗಾಳ]] ವಿರುದ್ಧ ಮೊದಲ ಪ್ರಥಮ-ದರ್ಜೆಯ ಶತಕವನ್ನು ಹೊಡೆಯುವುದರ ಮೂಲಕ ಸೋಲಿನಂಚಿನಲ್ಲಿದ್ದ ತಂಡವನ್ನು ಪಾರುಮಾಡಿದರು.<ref>{{cite web|url=http://ind.cricinfo.com/link_to_database/ARCHIVE/2000-01/IND_LOCAL/RANJI/EAST/BENG_BIHAR_RJI-E_03-06JAN2001.html|title=Scorecard:Bihar v/s Bengal Ranji Trophy 2000/01 Season|publisher=[[Cricinfo]]|accessdate=2007-05-18|archive-date=2007-10-13|archive-url=https://web.archive.org/web/20071013204917/http://ind.cricinfo.com/link_to_database/ARCHIVE/2000-01/IND_LOCAL/RANJI/EAST/BENG_BIHAR_RJI-E_03-06JAN2001.html|url-status=dead}}</ref> ಈ ಶತಕವನ್ನು ಹೊರತುಪಡಿಸಿ, 2000/01<ref>{{cite web|url=http://ind.cricinfo.com/link_to_database/ARCHIVE/2000-01/IND_LOCAL/RANJI/EAST/STATS/IND_LOCAL_RJI-E_AVS_BIHAR.html|title=Statistics: 2000/01 Bihar Squad Ranji Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103731/http://ind.cricinfo.com/link_to_database/ARCHIVE/2000-01/IND_LOCAL/RANJI/EAST/STATS/IND_LOCAL_RJI-E_AVS_BIHAR.html|url-status=dead}}</ref> ರಲ್ಲಿ ಐವತ್ತು ರನ್ಗಳಿಗಿಂತ ಹೆಚ್ಚು ಯಾವುದೇ ಇನ್ನಿಂಗ್ಸ್ನಲ್ಲಿ ಗಳಿಸಲಿಲ್ಲ. ೨೦೦೧/೦೨ರ ಕ್ರಿಕೆಟ್ ಋತುವಿನಲ್ಲಿ ನಡೆದ ನಾಲ್ಕು ರಣಜಿ ಪಂದ್ಯಗಳಲ್ಲಿ ಕೇವಲ ಐದು ಅರ್ಧಶತಕಗಳನ್ನು ಗಳಿಸಿದ್ದರು.<ref>{{cite web|url=http://ind.cricinfo.com/link_to_database/ARCHIVE/2001-02/IND_LOCAL/RANJI/EAST/STATS/IND_LOCAL_RJI-E_AVS_BIHAR.html|title=Statistics: 2001/02 Bihar Squad Ranji Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103736/http://ind.cricinfo.com/link_to_database/ARCHIVE/2001-02/IND_LOCAL/RANJI/EAST/STATS/IND_LOCAL_RJI-E_AVS_BIHAR.html|url-status=dead}}</ref> 2002/03ರ ರಣಜಿ ಟ್ರೋಫಿಯಲ್ಲಿ ಮೂರು ಅರ್ಧಶತಕಗಳು ಹಾಗೂ ದಿಯೋಧರ ಟ್ರೋಫಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸುವುದರೊಂದಿಗೆ ಕೆಳಕ್ರಮಾಂಕದಲ್ಲಿ ಬಿರುಸಿನ ಹೊಡೆತದ ಬ್ಯಾಟಿಂಗ್ ಶೈಲಿಯಿಂದ ಆಟವಾಡಿ ತಂಡದ ವಿಜಯಕ್ಕೆ ಕಾರಣವಾದರು.
೨೦೦೩/೦೪ ಕ್ರಿಕೆಟ್ ಋತುವಿನಲ್ಲಿ ರಣಜಿ ODI ಟ್ರೋಫಿಯ ಮೊದಲ ಪಂದ್ಯದಲ್ಲಿ ಅಸ್ಸಾಮ್ ವಿರುದ್ಧ ಧೋನಿಯ ಶತಕದ (೧೨೮*) ದಾಖಲೆ. [[ಪೂರ್ವ ವಲಯ]] ತಂಡದಲ್ಲಿರುವಾಗ, ಆ ವರ್ಷ ದಿಯೋಧರ ಟ್ರೋಫಿಯನ್ನು ತಂಡವು ಗೆದ್ದಿತ್ತು. ಅದೇ ಸರಣಿಯಲ್ಲಿ ತಂಡಕ್ಕಾಗಿ 4 ಪಂದ್ಯಗಳಲ್ಲಿ 244 ರನ್ಗಳನ್ನು ಗಳಿಸಿದ್ದರು. ದಿಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯವನ್ನು ಪ್ರತಿನಿಧಿನಿಸುವಂತೆ ಧೋನಿಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗ [[ದೀಪ್ ದಾಸ್ಗುಪ್ತಾ]] ಆಯ್ಕೆಮಾಡಿದ್ದರು.<ref>{{cite web|url=http://content-ind.cricinfo.com/ci/content/story/139724.html|title=Pitching it right, and some old familiar faces|publisher=[[Cricinfo]]|date=[[2004-03-04]]|accessdate=2007-05-12|archive-date=2007-10-12|archive-url=https://web.archive.org/web/20071012214841/http://content-ind.cricinfo.com/ci/content/story/139724.html|url-status=dead}}</ref> ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದರು.<ref>{{cite web|url=http://ind.cricinfo.com/db/ARCHIVE/2003-04/IND_LOCAL/DULEEP/SCORECARDS/EAST_NORTH_DULEEP_04-08MAR2004.html|title=Scorecard: Duleep Trophy Final 2003/2004 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204420/http://ind.cricinfo.com/db/ARCHIVE/2003-04/IND_LOCAL/DULEEP/SCORECARDS/EAST_NORTH_DULEEP_04-08MAR2004.html|url-status=dead}}</ref>
===ಭಾರತ ಎ ತಂಡ===
೨೦೦೩/೦೪ ರಲ್ಲಿ( ODI) ಏಕದಿನಗಳ ಪ್ರದರ್ಶನವನ್ನು ಪರಿಗಣಿಸಿ, [[ಜಿಂಬಾಬ್ವೆ]] ಮತ್ತು [[ಕಿನ್ಯಾ]]ದೇಶಗಳ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕಾಗಿ ಆಯ್ಕೆಮಾಡಲಾಯಿತು.<ref>{{cite web|url=http://content-ind.cricinfo.com/ci/content/story/138530.html|title=Agarkar and Karthik dropped|publisher=[[Cricinfo]]|date=[[2004-07-07]]|accessdate=2007-05-12|archive-date=2007-10-12|archive-url=https://web.archive.org/web/20071012214836/http://content-ind.cricinfo.com/ci/content/story/138530.html|url-status=dead}}</ref> [[ಹರಾರೆ ಸ್ಪೋರ್ಟ್ಸ್ ಕ್ಲಬ್]]ನಲ್ಲಿ ನಡೆದ ಜಿಂಬಾಬ್ವೆ XI ವಿರುದ್ಧದ ಪಂದ್ಯದಲ್ಲಿ ಧೋನಿ 7 ಕ್ಯಾಚ್ಗಳು ಮತ್ತು 4 ಸ್ಟಂಪಿಂಗ್ಗಳನ್ನು ಮಾಡುವುದರೊಂದಿಗೆ ತನ್ನ ಅತ್ಯತ್ತಮವಾದ ವಿಕೆಟ್-ಕೀಪಿಂಗ್ನ್ನು ಪ್ರದರ್ಶಿಸಿದರು.<ref>{{cite web|url=http://ind.cricinfo.com/db/ARCHIVE/2004/IND-A_IN_ZIM/SCORECARDS/IND-A_ZIM-SEL-XI_29JUL-01AUG2004.html|title=Scorecard: Zimbabwe Select XI v India A 3rd Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204715/http://ind.cricinfo.com/db/ARCHIVE/2004/IND-A_IN_ZIM/SCORECARDS/IND-A_ZIM-SEL-XI_29JUL-01AUG2004.html|url-status=dead}}</ref> ಕಿನ್ಯಾ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಧೋನಿ ತನ್ನ ಅರ್ಧ-ಶತಕದೊಂದಿಗೆ ಭಾರತ 'ಎ'ಕ್ಕೆ ಪಾಕಿಸ್ತಾನ 'ಎ' ವಿರುದ್ಧ 223 ರನ್ಗಳ ಗುರಿ ತಲುಪಲು ನೆರವಾದರು.<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_13AUG2004.html|title=Scorecard:India A v Pakistan A 2004 Season|publisher=[[Cricinfo]]|accessdate=2007-05-12|archive-date=2009-02-21|archive-url=https://web.archive.org/web/20090221092550/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_13AUG2004.html|url-status=dead}}</ref> ಪಾಕಿಸ್ತಾನ 'ಎ' ಎದುರು 120<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_16AUG2004.html|title=Scorecard:India A v Pakistan A 6th Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103721/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_16AUG2004.html|url-status=dead}}</ref> ಮತ್ತು 119*<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_19AUG2004.html|title=Scorecard:India A v Pakistan A 8th Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2007-10-28|archive-url=https://web.archive.org/web/20071028130449/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_19AUG2004.html|url-status=dead}}</ref> ರನ್ಗಳನ್ನು ಬಾರಿಸುವುದರೊಂದಿಗೆ ಎರಡು ಶತಕಗಳನ್ನು ದಾಖಲಿಸಿದರು. ಧೋನಿ 7 ಪಂದ್ಯಗಳಲ್ಲಿ 362 ರನ್ಗಳನ್ನು (6 ಇನ್ನಿಂಗ್ಸ್, ಸರಾಸರಿ:72.40) ದಾಖಲಿಸಿ, ಉತ್ತಮ ಪ್ರದರ್ಶನದ ಮೂಲಕ ಆಗಿನ [[ನಾಯಕ]] - ಸೌರವ ಗಂಗೂಲಿ<ref name="GangulyWK" /> ಯ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆದರೆ ಭಾರತ 'ಎ' ತಂಡ ತರಬೇತುದಾರ [[ಸಂದೀಪ್ ಪಾಟೀಲ್]] ಭಾರತ ತಂಡಕ್ಕೆ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ಆಗಿ ಕಾರ್ತಿಕ್ನನ್ನು ಶಿಫಾರಸು ಮಾಡಿದರು.<ref name="SandeepWK">{{cite web|url=http://content-ind.cricinfo.com/ci/content/story/143058.html|title=Sandeep-`I recommended Karthik to the selectors'|publisher=[[Cricinfo]]|date=[[2004-09-06]]|accessdate=2007-05-12|archive-date=2007-10-12|archive-url=https://web.archive.org/web/20071012214846/http://content-ind.cricinfo.com/ci/content/story/143058.html|url-status=dead}}</ref>
===ಇಂಡಿಯನ್ ಪ್ರೀಮಿಯರ್ ಲೀಗ್===
ಎಮ್. ಎಸ್. ಧೋನಿ ೧.೫ ದಶಲಕ್ಷ(ಅಮೆರಿಕ ಡಾಲರ) USD ಮೊತ್ತಕ್ಕೆ [[ಚೆನ್ನೈ ಸುಪರ್ ಕಿಂಗ್ಸ್]]ಯೊಂದಿಗೆ ಕರಾರು ಮಾಡಿಕೊಂಡು ಮೊದಲ [[IPL]] ಕ್ರಿಕೆಟ್ ಪಂದ್ಯಾವಳಿಗಳ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾದ. ನಂತರ ಸ್ಥಾನ [[ಅಂಡ್ರೊ ಸೈಮಂಡ್ಸ್]]ಗೆ ದೊರೆಯುತ್ತದೆ. ಸದ್ಯ ಧೋನಿ [[Chennai super kings]] ತಂಡದ ಪ್ರಸ್ತುತ ನಾಯಕ.
==ಓಡಿಐ ಏಕದಿನ ಪಂದ್ಯಗಳಲ್ಲಿ ವೃತ್ತಿಜೀವನ==
[[File:Dhoni ODI Graph.jpg|250px|thumb|ಧೋನಿಯ ODI ವೃತ್ತಿಜೀವನ. ಕಂದು ಬಣ್ಣದ ಗೆರೆಯು ೧೦ ಪಂದ್ಯಗಳ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.]]
೨೦೦೦ರಲ್ಲಿ ಭಾರತ ತಂಡವು [[ರಾಹುಲ್ ದ್ರಾವಿಡ್]]ನಲ್ಲಿ ವಿಕೆಟ್-ಕೀಪಿಂಗ್ ಪ್ರತಿಭೆಯನ್ನು ಕಂಡಿತು. ಇದರಿಂದಾಗಿ ವಿಕೆಟ್-ಕೀಪರ್ ಸ್ಥಾನಕ್ಕಾಗಿ ಯಾವುದೇ ಇತರ ಬ್ಯಾಟಿಂಗ್ ಸ್ಥಾನವನ್ನು ಬಲಿಕೊಡುವ ಪ್ರಮೇಯ ಇಲ್ಲವಾಯಿತು.<ref name="GangulyWK">{{cite web|url=http://content-ind.cricinfo.com/ci/content/story/135231.html|title=Ganguly - 'We can pick up the momentum'|publisher=[[Cricinfo]]|date=[[2004-08-16]]|accessdate=2007-05-12|archive-date=2007-10-12|archive-url=https://web.archive.org/web/20071012214831/http://content-ind.cricinfo.com/ci/content/story/135231.html|url-status=dead}}</ref> ಭಾರತೀಯ ಕ್ರಿಕೆಟ್ ಮಂಡಳಿಯು ಟೆಸ್ಟ್ ತಂಡದಲ್ಲಿ [[ಭಾರತ U-19 ನಾಯಕ]]ರಾದ [[ಪಾರ್ಥಿವ್ ಪಟೇಲ್]] ಮತ್ತು [[ದಿನೇಶ್ ಕಾರ್ತಿಕ್]]ರಂತಹ ಪ್ರತಿಭೆಗಳೊಂದಿಗೆ ಕಿರಿಯ ಶ್ರೇಣಿಯಿಂದ ವಿಕೆಟ್-ಕೀಪರ್/ಬ್ಯಾಟ್ಸ್ಮನ್ರ ಪ್ರವೇಶವನ್ನು ತಂಡದಲ್ಲಿ ಕಂಡಿತು.<ref name="GangulyWK" /> ಭಾರತ-ಎ ತಂಡದಲ್ಲಿ ಧೋನಿ ಗುರುತಿಸಿಕೊಂಡಿದ್ದರಿಂದ, 2004/05ರಲ್ಲಿ [[ಬಾಂಗ್ಲಾದೇಶ ಪ್ರವಾಸದ ODI ತಂಡಕ್ಕೆ ಆಯ್ಕೆಯಾಯಿತು.]].<ref>{{cite web|url=http://content-ind.cricinfo.com/india/content/story/135596.html|title=Kumble opts out of one-dayers against Bangladesh|publisher=[[Cricinfo]]|date=2004-12-02|accessdate=2007-05-12|archive-date=2007-10-12|archive-url=https://web.archive.org/web/20071012215249/http://content-ind.cricinfo.com/india/content/story/135596.html|url-status=dead}}</ref> ಧೋನಿ ಮೊದಲ ಪಂದ್ಯದಲ್ಲಿ [[ರನ್ ಔಟ್]] ದಿಂದಾಗಿ ಕ್ರಿಕೆಟ್ ಒಪ್ಪಿಸಿ ಸೊನ್ನೆಗೆ ಔಟ್ ಆಗುವುದರೊಂದಿಗೆ ಏಕದಿನ ಪಂದ್ಯದ ( ODI) ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ.<ref>{{cite web|url=http://ind.cricinfo.com/db/ARCHIVE/2004-05/IND_IN_BDESH/SCORECARDS/IND_BDESH_ODI1_23DEC2004.html|title=Scorecard:India v/s Bangladesh 1st ODI 2004/05 Season|publisher=[[Cricinfo]]|date=2004-12-23|accessdate=2007-05-12|archive-date=2007-12-19|archive-url=https://web.archive.org/web/20071219120333/http://ind.cricinfo.com/db/ARCHIVE/2004-05/IND_IN_BDESH/SCORECARDS/IND_BDESH_ODI1_23DEC2004.html|url-status=dead}}</ref> [[ಬಾಂಗ್ಲಾದೇಶ]] ವಿರುದ್ಧದ ಸರಣಿಯ ಸಾಮಾನ್ಯ ಮಟ್ಟದ ರನ್ ಗತಿಯಿದ್ದರೂ, ಪಾಕಿಸ್ತಾನ ODI ಸರಣಿಗೆ ಧೋನಿ ಆಯ್ಕೆಯಾಯಿತು.<ref>{{cite web|url=http://content-ind.cricinfo.com/india/content/story/146511.html|title=Kumble and Laxman omitted from one-day squad|publisher=[[Cricinfo]]|date=2004-12-02|accessdate=2007-05-12|archive-date=2007-10-12|archive-url=https://web.archive.org/web/20071012215254/http://content-ind.cricinfo.com/india/content/story/146511.html|url-status=dead}}</ref> [[ವಿಶಾಖಪಟ್ಟಣಂ]]ದಲ್ಲಿ ನಡೆದ [[ಸರಣಿ]]ಯ ಎರಡನೇ ಪಂದ್ಯದಲ್ಲಿ ಧೋನಿ ಐದನೇ ಏಕ ದಿನ ಪಂದ್ಯದಲ್ಲಿ 123 ಎಸೆತಗಳಿಗೆ 148 ರನ್ಗಳನ್ನು ದಾಖಲಿಸಿದರು. ಧೋನಿಯ ಈ ೧೪೮ ರನ್ಗಳ ಮೊತ್ತವು ಹಿಂದೆ ಭಾರತದ ವಿಕೆಟ್ ಕೀಪರ್ ದಾಖಲಿಸಿದ ಅತಿ ಹೆಚ್ಚು ರನ್ಗಳ ದಾಖಲೆಯನ್ನು ಮೀರಿಸಿತು.<ref>{{cite web|url=http://in.rediff.com/cricket/2005/apr/06dhoni.htm|title=Highest scores by wicketkeepers|publisher=[[Rediff]]|date=2005-04-06|accessdate=2007-05-12}}</ref>. ನಂತರ ಅದೇ ವರ್ಷದ ಕೊನೆಯಲ್ಲಿ ಈ ದಾಖಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆಯಾಯಿತು.
[[ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ (ಅಕ್ಟೋಬರ್-ನವೆಂಬರ್ 2005)]] ಮೊದಲ ಎರಡು ಪಂದ್ಯದಲ್ಲಿ ಧೋನಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಲಾಯಿತು. [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]ದಲ್ಲಿ ([[ಜೈಪುರ]]) ನಡೆದ ಮೂರನೇ ODI ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಶ್ರೀಲಂಕಾದ [[ಕುಮಾರ ಸಂಗಾಕ್ಕಾರ]] ಶತಕದೊಂದಿಗೆ ಭಾರತಕ್ಕೆ 299 ರನ್ಗಳ ಗುರಿಯನ್ನು ನಿಗದಿಪಡಿಸಿತು. ಆರಂಭದಲ್ಲಿಯೇ ಭಾರತ ತಂಡವು ತೆಂಡುಲ್ಕರ್ ವಿಕೆಟ್ ಕಳೆದುಕೊಂಡಿತು <ref>{{cite web|url=http://ind.cricinfo.com/db/ARCHIVE/2005-06/SL_IN_IND/SCORECARDS/SL_IND_ODI3_31OCT2005.html|title=Scorecard:Sri Lanka v/s India 3rd ODI 2005/06 Season|publisher=[[Cricinfo]]|date=2005-10-31|accessdate=2007-05-12|archive-date=2008-09-23|archive-url=https://web.archive.org/web/20080923055729/http://ind.cricinfo.com/db/ARCHIVE/2005-06/SL_IN_IND/SCORECARDS/SL_IND_ODI3_31OCT2005.html|url-status=dead}}</ref> ಈ ತನಕ ಯಾರೂ ಇಂತಹ ಪ್ರದರ್ಶನ ನೀಡಿರಲಿಲ್ಲ. ಧೋನಿಯ ಅಜೇಯ ಆಟ ಅಪರೂಪದ ಪ್ರದರ್ಶನವಾಗಿತ್ತು. ತಂಡದ ವಿಜಯ ಧೋನಿಯನ್ನು ಆಪತ್ಪಾಂಧವ ಎನ್ನುವಂತೆ ಕ್ರಮಾಂಕವನ್ನೂ ಹೆಚ್ಚಿಸಿತು. 145 ಎಸೆತಗಳಲ್ಲಿ 183 ರನ್ ಗಳಿಕೆ ಆ ಸಂದರ್ಭದ ವಿಶಿಷ್ಟ ಪ್ರೋತ್ಸಾಹಕ್ಕೂ ಕಾರಣವಾಯಿತು. ಈ ಇನ್ನಿಂಗ್ಸ್ದಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಏಕದಿನ (ODI) ಕ್ರಿಕೆಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಸೇರಿದಂತೆ ಹಲವು [[ದಾಖಲೆ]]ಗಳನ್ನು ಕಾಣಬಹುದಾಗಿದೆ<ref name="Dhoni183records">{{cite web | url=http://content-www.cricinfo.com/columns/content/story/223803.html | title=Dhoni's day in the sun | date=[[2005-11-02]] | accessdate=2007-05-11 | archive-date=2007-10-12 | archive-url=https://web.archive.org/web/20071012225315/http://content-www.cricinfo.com/columns/content/story/223803.html | url-status=dead }}</ref>. ಧೋನಿ ಒಟ್ಟು ಸರಣಿಯಲ್ಲಿ ಅತಿ ಹೆಚ್ಚು ಅಂದರೆ (346)<ref>{{cite web|url=http://ind.cricinfo.com/db/ARCHIVE/2005-06/SL_IN_IND/STATS/SL_IN_IND_OCT-DEC2005_ODI_AVS.html|title=Sri Lanka in India, 2005-06 One-Day Series Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506105529/http://ind.cricinfo.com/db/ARCHIVE/2005-06/SL_IN_IND/STATS/SL_IN_IND_OCT-DEC2005_ODI_AVS.html|url-status=dead}}</ref> ರನ್ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. 2005ರ ಡಿಸೆಂಬರ್ನಲ್ಲಿ ಉತ್ತಮ ಕ್ರಿಕೆಟ್ ಪ್ರದರ್ಶನದಿಂದಾಗಿ C-ವರ್ಗದಿಂದ B-ವರ್ಗಕ್ಕೆ ಬಡ್ತಿ ನೀಡಿದ [[BCCI]] ಧೋನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.<ref>{{cite web|url=http://content-ind.cricinfo.com/india/content/story/230654.html|title=Pathan elevated to top bracket, Zaheer demoted|publisher=[[Cricinfo]]|date=2005-12-24|accessdate=2007-05-12|archive-date=2007-10-12|archive-url=https://web.archive.org/web/20071012215259/http://content-ind.cricinfo.com/india/content/story/230654.html|url-status=dead}}</ref>
[[File:MS Dhoni bowling.jpg|thumb|left|ನೆಟ್ನಲ್ಲಿ ಬೌಲಿಂಗ್ ಮಾಡುತ್ತಿರುವ ಧೋನಿ. ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ವಿರಳ ಬೌಲಿಂಗ್.]]
2006ರಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ [[ಪಾಕಿಸ್ತಾನ]] ಎದುರು ಧೋನಿಯ 68 ರನ್ಗಳೊಂದಿಗೆ 50 ಒವರ್ಗಳಲ್ಲಿ 328 ರನ್ಗಳನ್ನು ಕಲೆಹಾಕಿತು. ತಂಡ ಪಂದ್ಯದ ಕೊನೆಯ ಎಂಟು ಒವರ್ಗಳಲ್ಲಿ ಕೇವಲ 43 ರನ್ಗಳನ್ನು ಕಲೆಹಾಕುವುದರೊಂದಿಗೆ ತೀರಾ ಕಳಪೆ ಪ್ರದರ್ಶನ ನೀಡಿತು. ಆ ಪಂದ್ಯವನ್ನು [[ಡಕ್ವರ್ತ್-ಲೆವಿಸ್ ನಿಯಮ]]ದ ಅನುಸಾರ ಸೋತಿತು.<ref>{{cite web|url=http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI1_06FEB2006.html|title=Scorecard - India v/s Pakistan 1st ODI 2005/06 season|publisher=[[Cricinfo]]|accessdate=2007-05-13|archive-date=2009-02-21|archive-url=https://web.archive.org/web/20090221065135/http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI1_06FEB2006.html|url-status=dead}}</ref> ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲಿನಂಚಿನಲ್ಲಿರುವಾಗ ಧೋನಿ 46 ಎಸೆತಗಳಲ್ಲಿ 13 ಬೌಂಡರಿಗಳು ಸೇರಿದಂತೆ 72 ರನ್ಗಳನ್ನು ಗಳಿಸುವುದರ ಮೂಲಕ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಲು ಕಾರಣರಾದರು.<ref>{{cite web|url=http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI3_13FEB2006.html|title=Scorecard - India v/s Pakistan 3rd ODI 2005/06 season|publisher=[[Cricinfo]]|accessdate=2007-05-13|archive-date=2009-05-06|archive-url=https://web.archive.org/web/20090506103805/http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI3_13FEB2006.html|url-status=dead}}</ref><ref>{{cite web|url=http://www.hinduonnet.com/tss/tss2907/stories/20060218010200400.htm|title=Dhoni's blitz tears Pakistan asunder|publisher=[[The Sportstar]]|date=[[2006-02-18]]|accessdate=2007-05-19|archive-date=2010-08-22|archive-url=https://web.archive.org/web/20100822172357/http://www.hinduonnet.com/tss/tss2907/stories/20060218010200400.htm|url-status=dead}}</ref> ಅಂತಿಮ ಪಂದ್ಯದಲ್ಲಿ ಧೋನಿ 56 ಎಸೆತಗಳಲ್ಲಿ 77 ರನ್ಗಳನ್ನು ಗಳಿಸುವ ಮೂಲಕ, ಭಾರತವು ಸರಣಿಯಲ್ಲಿ 4-1 ಅಂತರದ ಮುನ್ನಡೆ ಸಾಧಿಸುವಂತಾಯಿತು.<ref>{{cite web|url=http://content-usa.cricinfo.com/ci/engine/match/237571.html|title=Scorecard - India v/s Pakistan 5th ODI 2005/06 season|publisher=[[Cricinfo]]|accessdate=2007-05-13}}</ref> ಸುಸ್ಥಿರ ODI ಪ್ರದರ್ಶನದಿಂದಾಗಿ, 2006ರ ಎಪ್ರಿಲ್ 20ರಲ್ಲಿ ಬ್ಯಾಟ್ಸ್ಮೆನ್ರ [[ICC ODI ಶ್ರೇಯಾಂಕ ಪಟ್ಟಿ]]ಯಲ್ಲಿ [[ರಿಕಿ ಪಾಂಟಿಂಗ್]]ರನ್ನು ಹಿಂದಿಕ್ಕಿ ಧೋನಿ ಪ್ರಥಮ ಸ್ಥಾನವನ್ನು ಅಲಂಕರಿಸಿದರು.<ref>{{cite web|url=http://content-usa.cricinfo.com/ci/content/story/244910.html|title=Dhoni clinches top spot|publisher=[[Cricinfo]]|date=[[2006-04-20]]|accessdate=2007-05-13}}</ref> [[ಬಾಂಗ್ಲಾದೇಶ]] ವಿರುದ್ಧ [[ಆಡಮ್ ಗಿಲ್ಕ್ರಿಸ್ಟ್]] ಉತ್ತಮ ಪ್ರದರ್ಶನದಿಂದಾಗಿ ಪ್ರಥಮ ಸ್ಥಾನಕ್ಕೆ ಮನ್ನಡೆ ಸಾಧಿಸಿದ್ದರಿಂದ ವಾರದೊಳಗೆ ಧೋನಿ ದಾಖಲೆ ಅಧಿಪತ್ಯ ಕೊನೆಗೊಂಡಿತು.<ref>{{cite web|url=http://content-usa.cricinfo.com/ci/content/story/245696.html|title=Gilchrist replaces Dhoni at the top|publisher=[[Cricinfo]]|date=[[2006-04-29]]|accessdate=2007-05-13}}</ref>
ಭದ್ರತಾ ಕಾರಣಗಳಿಂದ ಯುನಿಟೆಕ್ ಕಪ್ ಸ್ಪರ್ಧೆಯಿಂದ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿಯಿತು. ಶ್ರೀಲಂಕಾದಲ್ಲಿನ ಎರಡು ಪಂದ್ಯಗಳು ರದ್ಧಾಗಿ,<ref>{{cite web|url=http://content-usa.cricinfo.com/unitechcup/content/story/256635.html|title=South Africa to fly home|publisher=[[Cricinfo]]|date=[[2006-08-16]]|accessdate=2007-05-13}}</ref> ಶ್ರೀಲಂಕಾ ವಿರುದ್ಧದ [[2006-07ರ DLF ಕಪ್]]ನಲ್ಲಿ <ref>{{cite web|url=http://content-usa.cricinfo.com/unitechcup/content/story/257035.html|title=India-Sri Lanka one-dayers canceled|publisher=[[Cricinfo]]|date=[[2006-08-20]]|accessdate=2007-05-13}}</ref> ಮಳೆಯಿಂದಾಗಿ ಪಂದ್ಯಕ್ಕೆ ಅಡ್ದಿಯಾಯಿತು. ಭಾರತದ ಪ್ರಾರಂಭಕ್ಕೆ ಇನ್ನೊಂದು ವಿಘ್ನ ಎದುರಾಗಿತ್ತು. ಧೋನಿ 43 ರನ್ಗಳನ್ನು ಮಾಡಿದ ಈ ಮೂರು ಪಂದ್ಯಗಳಲ್ಲಿ ಭಾರತ ಎರಡನ್ನು ಸೋತು ಅಂತಿಮ ಹಣಾಹಣಿಗೆ ಅನರ್ಹಗೊಂಡಿತು. [[2006 ICC ಚಾಂಪಿಯನ್ಸ್ ಟ್ರೋಫಿ]]ನಲ್ಲಿ [[ವೆಸ್ಟ್ ಇಂಡೀಸ್]] ಮತ್ತು [[ಆಸ್ಟ್ರೇಲಿಯಾ]] ಎದುರು ಅಭ್ಯಾಸದ ಕೊರತೆಯಿಂದ ಸೋತಿದ್ದರೂ ಸಹ ಧೋನಿ ವೆಸ್ಟ್ ಇಂಡೀಸ್ ತಂಡದ ಎದುರು ಅರ್ಧಶತಕವನ್ನು ಗಳಿಸಿದ್ದರು. [[ದಕ್ಷಿಣ ಆಫ್ರಿಕಾ]] ತಂಡದ ವಿರುಧ್ಧದ [[ODI ಸರಣಿ]]ಯಲ್ಲಿ ಧೋನಿ ಮತ್ತು ಒಟ್ಟು ಭಾರತ ತಂಡದ ಪ್ರದರ್ಶನ ನೀರಸವಾಗಿತ್ತು. ಧೋನಿ 4 ಪಂದ್ಯಗಳಲ್ಲಿ ಕೇವಲ 139 ರನ್ಗಳನ್ನು ಮಾತ್ರ ಗಳಿಸಿದ್ದು, ಭಾರತ 4-0 ಅಂತರದಲ್ಲಿ ಸರಣಿಯನ್ನು ಸೋತಿತು. WI ODI ಸರಣಿಯ ಆರಂಭ ಹೊತ್ತಿಗೆ ಧೋನಿ 16 ಪಂದ್ಯಗಳನ್ನು ಆಡಿ, ಅವುಗಳಲ್ಲಿ 25.93ರ ಸರಾಸರಿಯೊಂದಿಗೆ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಭಾರತ ತಂಡದ ಹಿರಿಯ ವಿಕೆಟ್ ಕೀಪರ್ [[ಸಯ್ಯದ್ ಕೀರ್ಮಾನಿ]]ಯವರ ಟೀಕೆಗಳಿಗೂ ಧೋನಿ ಗುರಿಯಾಗಬೇಕಾಯಿತು. ಧೋನಿ ವಿಕೆಟ್ ಕೀಪಿಂಗ್<ref>{{cite web|url=http://content-usa.cricinfo.com/ci/content/story/269628.html|title=Kirmani stumped by Dhoni's wicket-keeping technique|publisher=[[Cricinfo]]|date=[[2006-11-24]]|accessdate=2007-05-13}}</ref> ತಂತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
[[ವೆಸ್ಟ್ ಇಂಡೀಸ್]] ಮತ್ತು [[ಶ್ರೀಲಂಕಾ]] ತಂಡಗಳ 3-1 ಅಂತರದ ಗೆಲುವು, ಭಾರತಕ್ಕೆ [[2007 ಕ್ರಿಕೆಟ್ ವಿಶ್ವ ಕಪ್]]ಗಾಗಿ ಉತ್ತಮ ಪೂರ್ವಸಿಧ್ಧತಾ ಅಭ್ಯಾಸವಾಗಿತ್ತು. ಎರಡು ಸರಣಿಯಲ್ಲಿ ಧೋನಿಯ ರನ್ ಗಳ ಸರಾಸರಿ 100ಕ್ಕಿಂತ ಹೆಚ್ಚಿತ್ತು. ಆದಾಗ್ಯೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಸೋತ ಭಾರತ ತಂಡವು ಅನಿರೀಕ್ಷಿತವಾಗಿ ವಿಶ್ವ ಕಪ್ನಿಂದ ಹೊರಬಿದ್ದಿತು. ಧೋನಿ ಈ ಎರಡೂ ಪಂದ್ಯಗಳಲ್ಲಿ [[ಸೊನ್ನೆ]]ಗೆ ಔಟ್ ಆಗಿದ್ದರು. ಇಡೀ ಪಂದ್ಯಾವಳಿಯಲ್ಲಿ ಗಳಿಸಿದ ಒಟ್ಟು ರನ್ ಕೇವಲ 29 ಮಾತ್ರ. [[2007 ಕ್ರಿಕೆಟ್ ವಿಶ್ವ ಕಪ್]]ನಲ್ಲಿ [[ಬಾಂಗ್ಲಾದೇಶ]] ಎದುರು ಸೋತ ಹಿನ್ನಲೆಯಲ್ಲಿ [[JMM]]<ref>{{cite web | url=http://www.hindu.com/2007/03/19/stories/2007031905830100.htm | title=Ire over Team India's defeat | publisher=[[ದಿ ಹಿಂದೂ]] | date=[[2007-03-19]] | accessdate=2007-05-11 | archive-date=2007-03-20 | archive-url=https://web.archive.org/web/20070320204158/http://www.hindu.com/2007/03/19/stories/2007031905830100.htm | url-status=dead }}</ref> ರಾಜಕೀಯ ಕಾರ್ಯಕರ್ತರು ರಾಂಚಿಯಲ್ಲಿ ಧೋನಿ ನಿರ್ಮಿಸುತ್ತಿದ್ದ ನೂತನ ಮನೆಯ ಮೇಲೆ ದಾಳಿ ನಡೆಸಿ ದಾಂದಲೆ, ದೊಂಬಿ ನಡೆಸಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಭಾರತ ತಂಡವು ವಿಶ್ವ ಕಪ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿಯೆ ಸೋತು ಹೊರಬಂದಿರುವುದರಿಂದ ಧೋನಿ ಕುಟುಂಬಕ್ಕೆ ಸ್ಥಳೀಯ ಪೋಲಿಸರು ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.<ref>{{cite web | url=http://in.sports.yahoo.com/070319/43/6dh2e.html | title=Dhoni family's security worries Jharkhand MLAs | publisher=[[Yahoo]] | date=[[2007-03-19]] | accessdate=2007-05-11 | archive-date=2007-09-06 | archive-url=https://web.archive.org/web/20070906162931/http://in.sports.yahoo.com/070319/43/6dh2e.html | url-status=dead }}</ref>
ವಿಶ್ವ ಕಪ್ನಲ್ಲಿ [[ಬಾಂಗ್ಲಾದೇಶ]] ಎದುರು ಧೋನಿ 91* ರನ್ ಗಳಿಸಿದ್ದರೂ, ತಂಡವು ಪಂದ್ಯದಲ್ಲಿ ರನಗಳ ಮೊತ್ತದ ಬೆನ್ನಟ್ಟಲು ಪ್ರಯಾಸಪಡಬೇಕಾಯಿತು. ಧೋನಿಯ ನಾಲ್ಕನೇ ODI ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು. ಸರಣಿಯ ಮೂರನೇ ಪಂದ್ಯವು ಕೈಬಿಟ್ಟರೂ ನಂತರ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಧೋನಿ ಆಫ್ರೋ-ಏಷಿಯಾ ಕಪ್ನ 3ನೇ ODIದಲ್ಲಿ 97 ಎಸೆತಗಳಲ್ಲಿ 139 ರನ್ಗಳನ್ನು ಸಿಡಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವುದಲ್ಲದೆ, 3 ಪಂದ್ಯಗಳಲ್ಲಿ 87.00 ಸರಾಸರಿಯೊಂದಿಗೆ 174 ರನ್ಗಳನ್ನು ಗಳಿಸಿ, ಉತ್ತಮ ಪ್ರದರ್ಶನವನ್ನು ನೀಡಿದನು.
ಐರ್ಲೆಂಡ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಭಾರತ-ಇಂಗ್ಲೆಂಡ್ 7-ಪಂದ್ಯಗಳ ODI ಸರಣಿಗೆ ಧೋನಿಯನ್ನು ಉಪನಾಯಕನಾಗಿ ಆಯ್ಕೆಮಾಡಲಾಯಿತು.<ref name="DhoniVC" /> ಧೋನಿಯು 2005ರ ಡಿಸೆಂಬರ್ನಲ್ಲಿ ಒಪ್ಪಂದದ 'ಬಿ' ವರ್ಗದ ಪಟ್ಟಿಯಲ್ಲಿದ್ದರೂ 2007ರ ಜೂನ್ನಲ್ಲಿ 'ಎ' ವರ್ಗದ ಶ್ರೇಣಿಗೆ ಬಡ್ತಿ ಪಡೆದುಕೊಂಡರು. 2007ರ ಸಪ್ಟೆಂಬರ್ನಲ್ಲಿ ನಡೆದ ವಿಶ್ವ ಟ್ವೆಂಟಿ20 ಪಂದ್ಯಾವಳಿಗೆ ಭಾರತ ಟ್ವೆಂಟಿ-20 ತಂಡದ ನಾಯಕನಾಗಿ ಧೋನಿಯ ಆಯ್ಕೆಯಾಯಿತು. 2007ರ ಸಪ್ಟೆಂಬರ್ 2ರಂದು ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ 5 ಕ್ಯಾಚ್ಗಳು ಮತ್ತು ಒಂದು ಸ್ಟಂಪಿಂಗ್ ಮಾಡಿ, ತಮ್ಮ ಆದರ್ಶ ವ್ಯಕ್ತಿ ಆಡಮ್ ಗಿಲ್ಕ್ರಿಸ್ಟ್ರ ಅಂತರರಾಷ್ಟ್ರೀಯ ದಾಖಲೆಯಾದ ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ದಾಖಲೆಯನ್ನು ಸರಿಗಟ್ಟಿದರು.<ref>{{cite web|url=http://content-usa.cricinfo.com/australia/content/current/story/298279.html|title=Indian board revises list of contracted players|publisher=[[Cricinfo]]|date=[[2007-06-17]]|accessdate=2007-06-19}}</ref>
ಧೋನಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ICC ವಿಶ್ವ ಟ್ವೆಂಟಿ 20 ಟ್ರೋಫಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2007ರ ಸಪ್ಟೆಂಬರ್ 24ರ ಫೈನಲ್ಸ್ ನಲ್ಲಿ ಪಾಕಿಸ್ತಾನದ ವಿರುದ್ದದ ಪಂದ್ಯವನ್ನು ತಂಡ ಗೆದ್ದಿತು. ಇದರಿಂದಾಗಿ ಧೋನಿ, [[ಕಪಿಲ್ ದೇವ್]] ನಂತರ ವಿಶ್ವ ಕಪ್ನ್ನು ಗೆದ್ದ ಎರಡನೇ ಭಾರತೀಯ ನಾಯಕ. 2009ರ ಸಪ್ಟೆಂಬರ್ 30ರಂದು ಧೋನಿ ತನ್ನ ಮೊದಲ ವಿಕೆಟ್ ಮತ್ತು ODI ವಿಕೆಟ್ನ್ನು ಪಡೆದರು. [[ವೆಸ್ಟ್ ಇಂಡೀಸ್]]ನ ಬೌಲರ್ [[ಟ್ರಾವಿಸ್ ಡೌಲಿವ್]] ಎಸೆತಕ್ಕೆ ಔಟ್ ಆದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ನಡೆದ ಎರಡನೇ ODIನಲ್ಲಿ ಧೋನಿ ಕೇವಲ 107 ಎಸೆತಗಳಲ್ಲಿ 124 ರನ್ಗಳನ್ನು ಸಿಡಿಸಿದ್ದು, ಮೂರನೇ ODI ಪಂದ್ಯದಲ್ಲಿ ಯುವರಾಜ್ ಸಿಂಗ್ 95 ಎಸೆತಗಳಲ್ಲಿ 71 ರನ್ಗಳನ್ನು ಗಳಿಸಿದ್ದರಿಂದ ಭಾರತ ತಾಯ್ನೆಲದಲ್ಲಿ 6 ವಿಕೆಟ್ಗಳ ವಿಜಯ ದಾಖಲಿಸಿತು.
==ಟೆಸ್ಟ್ ವೃತ್ತಿಜೀವನ==
[[File:Dhoni Test Graph.jpg|250px|thumb|ಧೋನಿಯ ಟೆಸ್ಟ್ ವೃತ್ತಿಜೀವನ. ಕಂದು ಬಣ್ಣದ ಗೆರೆಯು 10 ಇನ್ನಿಂಗ್ಸ್ನ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.]]
2005ರ ಡಿಸೆಂಬರ್ನಲ್ಲಿ [[ದಿನೇಶ್ ಕಾರ್ತಿಕ್]] ಬದಲು ಶ್ರೀಲಂಕಾ ತಂಡದ ಎದುರಿನ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದಾಗಿ ಧೋನಿಯನ್ನು ಭಾರತ ತಂಡದ ಟೆಸ್ಟ್ ವಿಕೆಟ್-ಕೀಪರ್ ಆಗಿ ಆಯ್ಕೆ ಮಾಡಲಾಯಿತು.<ref>{{cite web|url=http://content-ind.cricinfo.com/indvsl/content/story/226933.html|title=Ganguly included in Test squad|publisher=[[Cricinfo]]|date=[[2005-11-23]]|accessdate=2007-05-18|archive-date=2007-10-12|archive-url=https://web.archive.org/web/20071012215415/http://content-ind.cricinfo.com/indvsl/content/story/226933.html|url-status=dead}}</ref> ಮಳೆಗೆ ಆಹುತಿಯಾದ ಧೋನಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್ಗಳನ್ನು ಗಳಿಸಿದ್ದನು. ಧೋನಿ ಕ್ರೀಸ್ಗೆ ಬರುವಾಗ ತಂಡವು 109/5ಗಳೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಇನ್ನೊಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ, ಧೋನಿ ಕೊನೆಯ ಬ್ಯಾಟ್ಸ್ಮ್ಯಾನ್ ಔಟ್ ಆಗುವವರೆಗೆ ಆಕ್ರಮಣಕಾರಿಯಾಗಿ ಆಡಿದ್ದ.<ref>{{cite web|url=http://content-ind.cricinfo.com/indvsl/content/story/228619.html|title=Jayawardene and Vaas star in draw|publisher=[[Cricinfo]]|date=[[2005-12-06]]|accessdate=2007-05-18|archive-date=2007-10-12|archive-url=https://web.archive.org/web/20071012215420/http://content-ind.cricinfo.com/indvsl/content/story/228619.html|url-status=dead}}</ref> ಧೋನಿ ಎರಡನೇ ಟೆಸ್ಟ್ನಲ್ಲಿ ಮೊದಲ ಅರ್ಧಶತಕವನ್ನು ದಾಖಲಿಸಿದನು. ಅವನ ತೀವ್ರಗತಿಯ ರನ್ ಗಳಿಸುವಿಕೆಯಿಂದ (51 ಎಸೆತಗಳಲ್ಲಿ ಅರ್ಧ-ಶತಕ) ಭಾರತಕ್ಕೆ 436 ರನ್ಗಳ ಗುರಿಯನ್ನು ದಾಖಲಿಸಲು ಮತ್ತು ಶ್ರೀಲಂಕಾವನ್ನು 247ಕ್ಕೆ ಆಲ್ಔಟ್ ಮಾಡಲು ಸಾಧ್ಯವಾಯಿತು.<ref>{{cite web|url=http://ind.cricinfo.com/db/ARCHIVE/2005-06/SL_IN_IND/SCORECARDS/SL_IND_T2_10-14DEC2005.html|title=Scorecard:India v/s Sri Lanka 2nd Test 2005/06 Season|publisher=[[Cricinfo]]|accessdate=2007-05-18|archive-date=2009-02-21|archive-url=https://web.archive.org/web/20090221092556/http://ind.cricinfo.com/db/ARCHIVE/2005-06/SL_IN_IND/SCORECARDS/SL_IND_T2_10-14DEC2005.html|url-status=dead}}</ref>
2006ರ ಜನವರಿ/ಫೆಬ್ರವರಿಯಲ್ಲಿ ಭಾರತ ತಂಡದ ಪಾಕಿಸ್ತಾನ ಪ್ರವಾಸದ ಫೈಸಲಾಬಾದ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಧೋನಿ ತನ್ನ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು. ಭಾರತ ತಂಡಕ್ಕೆ ಫಾಲ್-ಆನ್ ತಪ್ಪಿಸಿಕೊಳ್ಳಲು ಇನ್ನೂ 107 ರನ್ಗಳ ಅಗತ್ಯವಿರುವಾಗ ಧೋನಿ [[ಇರ್ಫಾನ್ ಫಠಾಣ್]]ರೊಂದಿಗೆ ಸೇರಿ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಆಟ ನಿಭಾಯಿಸಿದರು. ಧೋನಿ ಆ ಇನ್ನಿಂಗ್ಸ್ನಲ್ಲಿ 34 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ನಂತರ ಕೇವಲ 93 ಎಸೆತಗಳಲ್ಲಿ ಶತಕವನ್ನು ಬಾರಿಸಿ, ತನ್ನ ಅಪ್ಪಟ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.<ref>{{cite web|url=http://content-ind.cricinfo.com/wisdenalmanack/content/story/290806.html|title=Match Report - Pakistan v India, 2005-06 Second Test|publisher=[[Wisden Almanack]]|accessdate=2007-05-18}}</ref>
[[File:MS Dhoni fielding.jpg|thumb|left|ಕ್ಷೇತ್ರ ರಕ್ಷಣೆ ಅಭ್ಯಾಸದಲ್ಲಿ ತೊಡಗಿರುವ ಧೋನಿ.ಜ್]]
]]
ಮೊದಲ ಟೆಸ್ಟ್ ಶತಕದ ನಂತರ ಮೂರು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ತೋರಿದ್ದರು. ಅವುಗಳಲ್ಲಿ ಒಂದು ಪಂದ್ಯದಲ್ಲಿ ಭಾರತ ಪಾಕಿಸ್ತಾನದೆದುರು ಸೋತಿತ್ತು, ಇನ್ನೆರಡು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ 1-0 ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು. [[ವಾಂಖೆಡೆ ಕ್ರೀಡಾಂಗಣ]]ದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ 400 ರನ್ಗಳಿಗೆ ಉತ್ತರವಾಗಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 279 ರನ್ಗಳನ್ನು ಮಾಡಿದ್ದು, ಅದರಲ್ಲಿ ಧೋನಿ ತಮ್ಮ 64 ರನ್ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಮಾಡಿದ್ದರು. ಆದಾಗ್ಯೂ ಧೋನಿ ಮತ್ತು ಭಾರತ ತಂಡದ ಕ್ಷೇತ್ರ ರಕ್ಷಕರು ಹಲವು ಕ್ಯಾಚ್ಗಳು ಮತ್ತು [[ಆಂಡ್ರೋ ಫ್ಲಿಂಟಾಫ್]]ನ ಪ್ರಮುಖ ಸ್ಟಂಪಿಂಗ್ ಅವಕಾಶ ಸೇರಿದಂತೆ ಔಟ್ ಮಾಡಬಹುದಾದ ಅವಕಾಶಗಳನ್ನು ತಪ್ಪಿಸಿಕೊಂಡು ಪರಿತಪಿಸಿದರು(14).<ref>{{cite web|url=http://content-ind.cricinfo.com/indveng/content/current/story/241557.html|title=Epidemic of dropped catches|publisher=[[Cricinfo]]|date=[[2006-03-21]]|accessdate=2007-05-18|archive-date=2007-07-04|archive-url=https://web.archive.org/web/20070704163618/http://content-ind.cricinfo.com/indveng/content/current/story/241557.html|url-status=dead}}</ref> [[ಹರ್ಭಜನ್ ಸಿಂಗ್]]ರವರ ಎಸೆತದಲ್ಲಿದಲ್ಲಿ ಫ್ಲಿಂಟಾಫ್ನ ಕ್ಯಾಚ್ನ್ನು ಹಿಡಿಯಲು ಧೋನಿ ವಿಫಲರಾದರು. ನಂತರ ಫ್ಲಿಂಟಾಫ್ 36 ರನ್ಗಳನ್ನು ಮಾಡಿ, ಭಾರತಕ್ಕೆ ಈವರೆಗೆ ಬೆನ್ನಟ್ಟದ 313 ರನ್ಗಳ ಗುರಿಯನ್ನು ಒಡ್ಡುವಲ್ಲಿ ಇಂಗ್ಲೆಂಡ್ಗೆ ಸಹಾಯವಾಡಿದರು. ತಂಡವು ಬ್ಯಾಟಿಂಗ್ ಕುಸಿತದಿಂದಾಗಿ 100 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಅದರಲ್ಲಿ ಧೋನಿ ಕೇವಲ 5 ರನ್ಗಳನ್ನು ಗಳಿಸಿ, ವಿಕೆಟ್-ಕೀಪಿಂಗ್ ಮತ್ತು ಹೊಡೆತದ ತಪ್ಪು ನಿರ್ಣಯಗಳ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು.
2006ರ [[ವೆಸ್ಟ್ ಇಂಡೀಸ್ ಪ್ರವಾಸ]]ನ [[ಅಂಟಿಗುವಾ]]ದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ವೇಗದ ಗತಿ ಮತ್ತು ಆಕ್ರಮಣಶೀಲವಾಗಿ ಆಡಿ 69 ರನ್ಗಳನ್ನು ಗಳಿಸಲು ಸಫಲರಾದರು. ಸರಣಿ ಉಳಿದ ಭಾಗದಲ್ಲಿ 6 ಇನ್ನಿಂಗ್ಸ್ನಲ್ಲಿ 99 ರನ್ಗಳನ್ನು ಗಳಿಸಿದ್ದರೂ ಸಹ ತನ್ನ ವಿಕೆಟ್-ಕೀಪಿಂಗ್ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಸರಣಿಯ ಅಂತ್ಯದ ಹೊತ್ತಿಗೆ 13 ಕ್ಯಾಚ್ಗಳು ಮತ್ತು 4 [[ಸ್ಟಂಪಿಂಗ್]]ಗಳ ಮೂಲಕ ಧೋನಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಎರಡೂ ಇನ್ನಿಂಗ್ಸ್ನಲ್ಲಿ 34 ಮತ್ತು 47 ರನ್ಗಳನ್ನು ಗಳಿಸಿದ್ದರೂ ಸಹ, ಭಾರತವನ್ನು 2-1 ಅಂತರದ ಸರಣಿ ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ಪಂದ್ಯದ ವಿಜಯ, ಸರಣಿ ವಿಜಯವಾಗಿ ಪರಿವರ್ತಿಸಲಾಗಲಿಲ್ಲ (ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು). ಧೋನಿಯು ಕೈ ಗಾಯದಿಂದಾಗಿ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾದ ಪ್ರಸಂಗ ಎದುರಾಯಿತು.<ref>{{cite web|url=http://content-ind.cricinfo.com/rsavind/content/story/274667.html|title=Both teams in selection quandary|publisher=[[Cricinfo]]|date=2007-01-01|accessdate=2007-05-18|archive-date=2007-01-25|archive-url=https://web.archive.org/web/20070125230227/http://content-ind.cricinfo.com/rsavind/content/story/274667.html|url-status=dead}}</ref>
[[2006ರ ಭಾರತದ ವೆಸ್ಟ್ ಇಂಡೀಸ್ ಪ್ರವಾಸ]]ದಲ್ಲಿ [[ಅಂಟಿಗೊವಾ]]ದ [[St ಜಾನ್ಸ್]]ನಲ್ಲಿರುವ [[ಅಂಟಿಗೊವಾ ಕ್ರೀಡಾ ಮೈದಾನ]]ದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ [[ದೇವ್ ಮಹಮದ್]] ಎಸೆದ ಚೆಂಡಗೆ ಧೋನಿ ಫ್ಲಿಕ್ ಆಫ್ ಮಾಡಿದಾಗ ಮಿಡ್ ವಿಕೆಟ್ ವಲಯದಲ್ಲಿದ್ದ [[ಡೇರನ್ ಗಂಗಾ]] ಗೆ ಕ್ಯಾಚ್ ನೀಡಬೇಕಾಯಿತು. ಧೋನಿ ಔಟಾಗುತ್ತಿದ್ದಂತೆ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಕ್ಷೇತ್ರ ರಕ್ಷಕರು ಹೊರಡಲು ಪ್ರಾರಂಭಿಸಿದರೂ ಸಹ ತೀರ್ಪುಗಾರರಲ್ಲಿ ಗೊಂದಲವಿರುವುದರಿಂದ ಧೋನಿ ತೀರ್ಪುಗಾರರ ನಿರ್ಣಯಕ್ಕಾಗಿ ಕಾಯುತ್ತಿದ್ದರು. ಔಟ್ ಪ್ರಕರಣದ ಮರುಪ್ರಸಾರ ಗೊಂದಲಮಯವಾದಾಗ ಕ್ಷೇತ್ರ ರಕ್ಷಕರ ವಾಪಸಾತಿ ಕಂಡು ವೆಸ್ಟ್ ಇಂಡೀಸ್ ತಂಡದ ನಾಯಕ [[ಬ್ರೈನ್ ಲಾರಾ]] ಕ್ಯಾಚ್ ಹಿಡಿದ ಕ್ಷೇತ್ರರಕ್ಷಕನ ಸಮರ್ಥನೆಯ ಮೇರೆಗೆ ಧೋನಿಗೆ ಹೊರನಡೆಯುವಂತೆ ಸೂಚಿಸಿದನು. ಪರಿಸ್ಥಿತಿ ಹಾಗೆಯೇ 15 ನಿಮಷಗಳ ಕಾಲ ಮುಂದುವರಿದಾಗ, ಲಾರಾ ತೀರ್ಪುಗಾರರಿಗೆ ತೋರು ಬೆರಳನ್ನು ತೋರಿಸುತ್ತಾ, ಅಂಪೈರ್[[ಅಸಾದ್ ರೌಫ್]] ಬಳಿಯಿದ್ದ ಚೆಂಡನ್ನು ಕಸಿದುಕೊಳ್ಳುವುದರೊಂದಿಗೆ ತನ್ನ ಸಿಟ್ಟನ್ನು ಪ್ರದರ್ಶಿಸಿದರು. ಕೊನೆಗೆ, ಧೋನಿ ಮೈದಾನದಿಂದ ಹೊರನಡೆದರು. ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದ್ದರೂ, ಆಟ ಪ್ರಾರಂಭವಾದದ್ದು ತಡವಾಯಿತು. ಪಂದ್ಯದಲ್ಲಿ ಲಾರಾ ಪ್ರದರ್ಶಿಸಿದ ನಡವಳಿಕೆಯು ವಿಮರ್ಶಕರು ಮತ್ತು ಹಿರಿಯ ಕ್ರಿಕೆಟಿಗರಿಂದ ತೀವ್ರ ಟೀಕೆಗೆ ಗುರಿಯಾಯಿತು. ಲಾರಾನನ್ನು ಪಂದ್ಯದ ತೀರ್ಪುಗಾರರು ಕರೆದು, ಅವನ ನಡವಳಿಕೆಯ ಬಗ್ಗೆ ವಿವರಣೆಯನ್ನು ಕೇಳಿದರು. ಆದರೆ ಯಾವುದೇ ದಂಡವನ್ನು ವಿಧಿಸಲಿಲ್ಲ.<ref>{{cite web | url=http://content-ind.cricinfo.com/wivind/content/story/249668.html | title='I think you should walk off', Lara told Dhoni | publisher=[[Cricinfo]] | date=[[2006-06-11]] | accessdate=2007-05-11 | archive-date=2007-10-12 | archive-url=https://web.archive.org/web/20071012215725/http://content-ind.cricinfo.com/wivind/content/story/249668.html | url-status=dead }}</ref>
==ಕ್ರಿಕೆಟ್ ಪ್ರದರ್ಶನ ವೈಖರಿ==
===ಏಕದಿನ ಪಂದ್ಯ(ODI)) ಕ್ರಿಕೆಟ್===
{| class="wikitable" style="margin:1em auto 1em auto;text-align:right" width="70%"
|-
| colspan="10" align="center"| '''ಎದುರಾಳಿಗಳ ಎದುರು ODI ವೃತ್ತಿಜೀವನದ ದಾಖಲೆಗಳು'''
|- style="text-align:center"
!'''#'''
!'''ಎದುರಾಳಿ'''
!'''ಪಂದ್ಯಗಳು'''
!'''ರನ್ಗಳು'''
!'''ಸರಾಸರಿ'''
!'''ಉನ್ನತ ಸ್ಕೋರ್'''
!'''100ಗಳು'''
!'''50ಗಳು'''
!'''ಕ್ಯಾಚ್ಗಳು'''
!'''ಸ್ಟಂಪಿಂಗ್'''
|-
| 1
| style="text-align:left"|ಆಫ್ರಿಕಾ XI<ref name="team">ಧೋನಿ ಏಷ್ಯಾ XI ತಂಡವನ್ನು ಪ್ರತಿನಿಧಿಸಿದ್ದು</ref>
| 3
| 174
| 87.00
| 139*
| 1
| 0
| 3
| 3
|-
| 2
| style="text-align:left"|ಆಸ್ಟ್ರೇಲಿಯಾ
| 16
| 405
| 36.81
| 124
| 1
| 3
| 23
| 7
|-
| 3
| style="text-align:left"|ಬಾಂಗ್ಲಾದೇಶ
| 8
| 146
| 36.50
| 91*
| 0
| 1
| 9
| 6
|-
| 4
| style="text-align:left"|ಬರ್ಮುಡಾ
| 1
| 29
| 29.00
| 29
| 0
| 0
| 1
| 0
|-
| 5
| style="text-align:left"|ಇಂಗ್ಲೆಂಡ್
| 18
| 501
| 33.40
| 96
| 0
| 3
| 19
| 7
|-
| 6
| style="text-align:left"|ಹಾಂಗ್ ಕಾಂಗ್
| 1
| 109
| -
| 109*
| 1
| 0
| 1
| 3
|-
| 7
| style="text-align:left"|ನ್ಯೂಜಿಲೆಂಡ್
| 9
| 269
| 67.25
| 84*
| 0
| 2
| 7
| 2
|-
| 8
| style="text-align:left"|ಪಾಕಿಸ್ತಾನ
| 22
| 917
| 57.31
| 148
| 1
| 7
| 19
| 6
|-
| 9
| style="text-align:left"|ಸ್ಕಾಟ್ಲೆಂಡ್
| 1
| -
| -
| -
| -
| -
| 2
| -
|-
| 10
| style="text-align:left"|ದಕ್ಷಿಣ ಆಫ್ರಿಕಾ
| 10
| 196
| 24.50
| 55
| 0
| 1
| 7
| 1
|-
| 11
| style="text-align:left"|ಶ್ರೀಲಂಕಾ
| 34
| 1298
| 61.80
| 183*
| 1
| 11
| 36
| 7
|-
| 12
| style="text-align:left"|ವೆಸ್ಟ್ ಇಂಡೀಸ್
| 17
| 499
| 49.90
| 95
| 0
| 3
| 13
| 4
|-
| 13
| style="text-align:left"|ಯಾಕ್
| 2
| 123
| 123.00
| 67*
| 0
| 2
| 0
| 1
|-
| colspan="2" align="center"| '''ಒಟ್ಟು'''
| '''142'''
| '''4666'''
| '''50.17'''
| '''183*'''
| '''5'''
| '''33'''
| '''141'''
| '''47'''
|}
'''ODI ಶತಕಗಳು''' :
{| class="wikitable" style="margin:1em auto 1em auto;text-align:left" width="70%"
|-
| colspan="7" align="center"| '''ODI ಶತಕಗಳು'''
|- style="text-align:center"
!'''#'''
!'''ರನ್ಗಳು'''
!'''ಪಂದ್ಯ'''
!'''ವಿರುದ್ಧ'''
!'''ಕ್ರೀಡಾಂಗಣ'''
!'''ನಗರ/ದೇಶ'''
!'''ವರ್ಷ'''
|-
| 1
| style="text-align:right"|148
| style="text-align:right"|5
| ಪಾಕಿಸ್ತಾನ
| [[ACA-VDCA ಕ್ರೀಡಾಂಗಣ]]
| [[ವಿಶಾಖಪಟ್ಟಣಂ]], [[ಆಂಧ್ರ ಪ್ರದೇಶ]], [[ಭಾರತ]]
| 2005
|-
| 2
| style="text-align:right"|183*
| style="text-align:right"|22
| ಶ್ರೀಲಂಕಾ
| [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]
| [[ಜೈಪುರ]], [[ರಾಜಸ್ಥಾನ]], [[ಭಾರತ]]
| 2005
|-
| 3
| style="text-align:right"|139*
| style="text-align:right"|74
| ಆಫ್ರಿಕಾ XI<ref name="team" />
| [[MA ಚಿದಂಬರಂ ಕ್ರೀಡಾಂಗಣ]]
| [[ಚೆನ್ನೈ]], [[ತಮಿಳುನಾಡು]], [[ಭಾರತ]]
| 2007
|-
| 4
| style="text-align:right"|109*
| style="text-align:right"|109*
| ಹಾಂಗ್ ಕಾಂಗ್
| [[ರಾಷ್ಟ್ರೀಯ ಕ್ರೀಡಾಂಗಣ]]
| [[ಕರಾಚಿ]], [[ಪಾಕಿಸ್ತಾನ]]
| 2008
|-
| 5
| style="text-align:right"|124
| style="text-align:right"|143
| ಆಸ್ಟ್ರೇಲಿಯಾ
| [[VCA ಕ್ರೀಡಾಂಗಣ]], [[ಜಂತಾ]]
| [[ನಾಗ್ಪುರ]], [[ಭಾರತ]]
| 2009
|-
|}
===ODI ದಾಖಲೆಗಳು===
*೨೦೦೫ರ ಆಕ್ಟೋಬರ್ ೩೧ರಂದು [[ಜೈಪುರ]]ನಲ್ಲಿನ [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]ದಲ್ಲಿ ಶ್ರೀಲಂಕಾ ಎದುರು ಕೇವಲ ೧೪೫ ಎಸೆತಕ್ಕೆ ಧೋನಿ ೧೮೩* ರನ್ಗಳನ್ನು ಸಿಡಿಸಿದ್ದರು. ಈ ಇನ್ನಿಂಗ್ಸ್ನಲ್ಲಿ ಧೋನಿ ಮಾಡಿದ ದಾಖಲೆಗಳು ಈ ಕೆಳಗಿನಂತಿವೆ.<ref name="Dhoni183records" />
** ಎರಡನೇ ಇನ್ನಿಂಗ್ಸ್ನಲ್ಲಿ ಮಾಡಿದ ೧೮೩* ರನ್, ODI ಕ್ರಿಕೆಟ್ದಲ್ಲಿ ಗಳಿಸಿದ ಅತಿ ಹೆಚ್ಚಿನ ಮೊತ್ತ ಆಗಿದೆ (ಹಿಂದೆ ಲಾರಾ ಮಾಡಿದ ದಾಖಲೆ: 153).
** ಆ ಇನ್ನಿಂಗ್ಸ್ನಲ್ಲಿ ಹೊಡೆದ ೧೦ ಸಿಕ್ಸರ್ಗಳು ODI ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟಿಗ ಸಾಧಿಸಿರುವ ಅತಿ ಹೆಚ್ಚು ಮತ್ತು ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ಗಳಾಗಿವೆ ([[ಸನತ್ ಜಯಸೂರ್ಯ]] ಮತ್ತು [[ಶಾಹಿದ್ ಅಫ್ರಿದಿ]]ರಿಂದ 11 ಸಿಕ್ಸರ್ಗಳು ದಾಖಲಾಗಿವೆ)
** ಧೋನಿ ವಿಕೆಟ್ ಕೀಪರ್ ಆಗಿ [[ಆಡಮ್ ಗಿಲ್ಕ್ರಿಸ್ಟ್]] ಮಾಡಿದ 172 ರನ್ಗಳ ದಾಖಲೆಯನ್ನು ದಾಟಿ ಮುಂದೆ ಸಾಗಿದನು
** [[ಸಯೀದ್ ಅನ್ವರ್]]ನ ಒಂದು ಇನ್ನಿಂಗ್ಸ್ನಲ್ಲಿ (120 - 15x4; 10x6) ಅತಿ ಹೆಚ್ಚು ರನ್ ಮಾಡಿದ ಇನ್ನಿಂಗ್ಸ ದಾಖಲೆಯೂ ಇದಾಗಿದೆ. ಆಸ್ಟ್ರೇಲಿಯಾ ಎದುರು ಹರ್ಶೆಲ್ ಗಿಬ್ಸ್ (ಬೌಂಡರಿಗಳಲ್ಲಿ 126 ರನ್ಗಳು - 21x4; 7x6) ಮಾಡಿದ 175 ರನ್ಗಳ ದಾಖಲೆಯನ್ನು ಸಹ ದಾಟಿದ್ದು ಸಾಧನೆಯೇ ಆಗಿದೆ.
** ODI ಕ್ರಿಕೆಟ್ನಲ್ಲಿ ಶ್ರೀಲಂಕಾದ ಎದುರು [[1999 ಕ್ರಿಕೆಟ್ ವಿಶ್ವ ಕಪ್]]ನಲ್ಲಿ ಗಂಗೂಲಿ ಮಾಡಿದ ೧೮೩* ರನ್ಗಳ ದಾಖಲೆಯನ್ನು ಸರಿಗಟ್ಟಿತು.
* ಐವತ್ತ ಕ್ಕೂ ಹೆಚ್ಚು ಪಂದ್ಯವನ್ನಾಡಿದ ಭಾರತದ ಬ್ಯಾಟ್ಸ್ಮ್ಯಾನ್ರಲ್ಲಿ ಧೋನಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ.<ref>{{cite web |url=http://content-ind.cricinfo.com/records/engine/records/batting/highest_career_batting_average.html?class=2;id=6;type=team |title=Highest averages: India - One-Day Internationals |accessdate=2007-05-11 }}{{Dead link|date=ಏಪ್ರಿಲ್ 2025 |bot=InternetArchiveBot |fix-attempted=yes }}</ref> ಏಕದಿನ ಕ್ರಿಕೆಟ್ ನಲ್ಲಿ ಉಳಿದ ವಿಕೆಟ್ ಕೀಪರ್ಗಳ ಸಾಧನೆ ಗಮನಿಸಿದರೆ ಧೋನಿಯ ಬ್ಯಾಟಿಂಗ್ ಸರಾಸರಿಯು ಅತ್ಯುತ್ತಮವಾಗಿದೆ.
*೨೦೦೭ರ ಜೂನ್ನ ಆಫ್ರೋ-ಏಷಿಯನ್ ಕಪ್ನಲ್ಲಿ ಆಫ್ರಿಕಾ XI ಎದುರು ಧೋನಿ(139*) ಮತ್ತು [[ಮಹಾಲೆ ಜಯವರ್ದನೆ]](107)<ref name="team" /> ಆರನೇ ವಿಕೆಟ್ ಜೊತೆಯಾಟದಲ್ಲಿ 218 ರನ್ಗಳ ಪಾಲುಗಾರಿಕೆಯೊಂದಿಗೆ ಹೊಸ ವಿಶ್ವದಾಖಲೆಯನ್ನು ಮಾಡಿದರು.<ref>{{cite web|url=http://www.cricinfo.com/db/STATS/ODIS/PARTNERSHIPS/ODI_PARTNERSHIP_RECORDS.html| title=ODIs - Partnership Records|accessdate=2007-06-11}}</ref>
** ಧೋನಿ ಅಜೇಯ 139 ರನ್ ಗಳಿಸುವುದರೊಂದಿಗೆ [[ಶಾನ್ ಪೋಲಾಕ್]]ನ ದಾಖಲೆಯನ್ನು ಮುರಿದರು.ಏಕದಿನ ಕ್ರಿಕೆಟ್ನಲ್ಲಿ ಏಳನೇ ಕ್ರಮಾಂಕದಲ್ಲಿ ಬಂದು ಅತಿ ಹೆಚ್ಚು ವೈಯಕ್ತಿಕ ರನ್ ಮಾಡಿದ ದಾಖಲೆಗೆ ಸೇರಿಕೊಂಡರು.<ref>{{cite web|url=http://www.rediff.com/cricket/2007/jun/10dhoni.htm| title=Two world records for Dhoni|date=[[2007-06-10]]|accessdate=2007-06-11}}</ref> ಅದೇ ತೆರನಾಗಿ,[[2007 ಆಫ್ರೋ-ಏಷಿಯನ್ ಕಪ್]] ಮೊದಲ ಪಂದ್ಯದಲ್ಲಿ ಪೋಲಾಕ್ ಮಾಡಿದ 130 ರನ್ಗಳ ದಾಖಲೆಯು ಮೂರು ದಿನಗಳ ನಂತರ ಸರಣಿಯ ಕೊನೆಯ ಪಂದ್ಯದಲ್ಲಿ ಧೋನಿಯ ಶತಕ ದೊಂದಿಗೆ ಅಂತ್ಯಗೊಂಡಿತು.
** ಧೋನಿ ಒಬ್ಬ ಭಾರತೀಯ ವಿಕೆಟ್ ಕೀಪರ್ ಆಗಿ ಒಂದು [[ಇನ್ನಿಂಗ್ಸ್]]ನಲ್ಲಿ ಅತಿ ಹೆಚ್ಚು ಹುದ್ದರಿಗಳನ್ನು ಕೆಡುವಿದ ದಾಖಲೆ ಹೊಂದಿದ್ದಾರೆ. 2007ರ ಸಪ್ಪೆಂಬರ್ 2ರಲ್ಲಿ ಇಂಗ್ಲೆಂಡ್ ವಿರುದ್ದ 6 ವಿಕೆಟ್ ಪಡೆದು (5 ಕ್ಯಾಚ್ಗಳು ಮತ್ತು ಒಂದು ಸ್ಟಂಪಿಂಗ್), ಅಂತರರಾಷ್ಟ್ರೀಯ ದಾಖಲೆಯನ್ನು ಸಹ [[ಆಡಮ್ ಗಿಲ್ಕ್ರಿಸ್ಟ್]]) ಜೊತೆ ಹಂಚಿಕೊಂಡಿದ್ದಾರೆ.
** [[೨೦೦೮]]ರ [[ನವೆಂಬರ್]] 14ರಲ್ಲಿ [[ರಾಜ್ಕೋಟ್]]ನ [[ಮಾಧವ್ರಾವ್ ಸಿಂಧಿಯಾ ಕ್ರಿಕೆಟ್ ಮೈದಾನ]]ದಲ್ಲಿ [[ಜಹೀರ್ ಖಾನ್]]ಬೌಲಿಂಗ್ ನಲ್ಲಿ [[ಇಯಾನ್ ಬೆಲ್]]ರ ವಿಕೆಟ್ ಪಡೆದು,, [[ಭಾರತ]]ದ ಪರ [[ನಯನ್ ಮೊಂಗಿಯಾ]]ರ 154 ವಿಕೆಟ್ ಪಡೆದ ದಾಖಲೆಯನ್ನು ಮುರಿದು ಧೋನಿ [[ODIಗಳ]]ಲ್ಲಿ ಭಾರತದ ಪರ ಅತಿ ಹೆಚ್ಚು ಹುದ್ದರಿ ಉರುಳಿಸಿದ ದಾಖಲೆ ಮಾಡಿದ್ದಾರೆ. ಆಫ್ರಿಕಾ XI ವಿರುದ್ಧ 3 [[ODI]]ಗಳನ್ನು ಆಡಿದ್ದರೂ ಸಹ, [[೨೦೦೮]]ರ [[ಆಗಸ್ಟ್]] 24ರಂದು [[ಕೊಲಂಬೊ]]ದ [[R. ಪ್ರೇಮ್ದಾಸ್ ಕ್ರೀಡಾಂಗಣ]]ದಲ್ಲಿ ನಡೆದ ಪಂದ್ಯದಲ್ಲಿ [[ಮುನಾಫ್ ಪಟೇಲ್]]ಬೌಲಿಂಗನಲ್ಲಿ TM ದಿಲ್ಶಾನ್ರ ಕ್ಯಾಚ್ ಕೂಡ ಅವರು 155ನೇ ಔಟ್{//ತೆಗೆದುಕೊಂಡ ಸಂಖ್ಯೆಯಾಗಿದೆ.
* ಕೊಲಂಬೊದ R. ಪ್ರೇಮ್ದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ23 ರನ್ ಗಳಿಸಿ, ಧೋನಿ ODIಗಳಲ್ಲಿ 4,000 ರನ್ಗಳನ್ನು ಪೂರ್ಣಗೊಳಿಸಿದರು. ಈಗಾಗಲೇ 165 ಔಟ್ (125 ಕ್ಯಾಚ್ಗಳು + 40 ಸ್ಟಂಪಿಂಗ್ಗಳು) ಮಾಡಿದ್ದರಿಂದ, ODIಗಳ ಇತಿಹಾಸದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್ಗಳಲ್ಲಿ ಆಡಮ್ ಗಿಲ್ಕ್ರಿಸ್ಟ್, ಆಂಡಿ ಫ್ಲೋವರ್, ಅಲೆಕ್ ಸ್ಟೆವರ್ಟ್, ಮಾರ್ಕ್ ಬೌಚರ್ ಮತ್ತು ಕುಮಾರ ಸಂಗಾಕ್ಕಾರ. ನಂತರದ 4,000 ರನ್ಗಳು ಮತ್ತು 100 ವಿಕೆಟ್ ಪಡೆದ ಆರನೇ ವಿಕೆಟ್ ಕೀಪರ್ ಧೋನಿ. ಇದು ವಿಶ್ವ ದಾಖಲೆಯಾಗಿದೆ. ಧೋನಿ ಈ ಸಾಧನೆಗೈದ ಅತಿ ಕಿರಿಯ ವಿಕೆಟ್-ಕೀಪರ್ ಬ್ಯಾಟ್ಸ್ಮ್ಯಾನ್ ಆಗಿದ್ದಾರೆ (27 ವರ್ಷ ಮತ್ತು 208 ದಿನಗಳು).
===ಸರಣಿ ಶ್ರೇಷ್ಠ ಪ್ರಶಸ್ತಿಗಳು===
{| class="wikitable" style="margin:1em auto 1em auto;text-align:left" width="70%"
|-
!ಕ್ರ ಸಂ
!ಸರಣಿ (ಎದುರಾಳಿಗಳು)
!ಭಾಗ
!ಸರಣಿಗಳಲ್ಲಿ ಪ್ರದರ್ಶನ
|-
| style="text-align:right"|
| [[ಭಾರತ]] ODI ಸರಣಿಯಲ್ಲಿ [[ಶ್ರೀಲಂಕಾ]]
| 2005/06
| 346 ರನ್ಗಳು (7 ಪಂದ್ಯಗಳು & 5 ಇನ್ನಿಂಗ್ಸ್, 1x100, 1x50); 6 ಕ್ಯಾಚ್ಗಳು & 3 [[ಸ್ಟಂಪಿಂಗ್]]ಗಳು
|-
| style="text-align:right"|2<ref>{{cite web|url=http://specials.rediff.com/cricket/2007/may/15sld4.htm|title=Rain dampens India's celebrations|publisher=[[Rediff]]|date=[[2007-05-15]]|accessdate=2007-05-15}}</ref>
| [[ಬಾಂಗ್ಲಾದೇಶ]] ODI ಸರಣಿಯಲ್ಲಿ [[ಭಾರತ]]
| 2007
| 127 ರನ್ಗಳು (2 ಪಂದ್ಯಗಳು & 2 ಇನ್ನಿಂಗ್ಸ್, 1x50); 1 ಕ್ಯಾಚ್ಗಳು & 2 ಸ್ಟಂಪಿಂಗ್ಗಳು
|-
| style="text-align:right"|
| [[ಶ್ರೀಲಂಕಾ]] ODI ಸರಣಿಯಲ್ಲಿ [[ಭಾರತ]]
| 2008
| 193 ರನ್ಗಳು (5 ಪಂದ್ಯಗಳು & 5 ಇನ್ನಿಂಗ್ಸ್, 2x50); 3 ಕ್ಯಾಚ್ಗಳು & 1 ಸ್ಟಂಪಿಂಗ್
|-
| style="text-align:right"|4
| [[ವೆಸ್ಟ್ ಇಂಡೀಸ್]] ODI ಸರಣಿಯಲ್ಲಿ [[ಭಾರತ]]
| ಜುಲೈ 16, 2009.
| 182 ರನ್ಗಳು (4 ಪಂದ್ಯಗಳು & 91 ಸರಾಸರಿಯೊಂದಿಗೆ 3 ಇನ್ನಿಂಗ್ಸ್); 4 ಕ್ಯಾಚ್ಗಳು & 1 ಸ್ಟಂಪಿಂಗ್
|}
'''ಪಂದ್ಯ ಶ್ರೇಷ್ಠ ಪ್ರಶಸ್ತಿಗಳು''' :
:
{| class="wikitable" style="margin:1em auto 1em auto;text-align:left" width="70%"
|- style="text-align:center"
!ಕ್ರ ಸಂ
!ಎದುರಾಳಿ
!ಸ್ಥಳ
!ಕ್ರಿಕೆಟ್ ಪಂದ್ಯಪಂದ್ಯ
!ಪಂದ್ಯ ಪ್ರದರ್ಶನ
|-
| style="text-align:right"|1
| [[ಪಾಕಿಸ್ತಾನ]]
| ವಿಶಾಖಪಟ್ಟಣಂ
| 2004/05
| 148 (123b, 15x4, 4x6); 2 ಕ್ಯಾಚ್ಗಳು
|-
| style="text-align:right"|2
| [[ಶ್ರೀಲಂಕಾ]]
| ಜೈಪುರ
| 2005/06
| 183* (145b, 15x4, 10x6); 1 ಕ್ಯಾಚ್
|-
| style="text-align:right"|3
| [[ಪಾಕಿಸ್ತಾನ]]
| [[ಲಾಹೋರ್]]
| ಇಂಗ್ಲಿಷ್ ಫುಟ್ಬಾಲ್ನ 2005–06ರ ಕಾಲಾವಧಿ
| 72 (46b, 12x4); 3 ಕ್ಯಾಚ್ಗಳು
|-
| style="text-align:right"|4
| [[ಬಾಂಗ್ಲಾದೇಶ]]
| [[ಮೀರ್ಪುರ]]
| 2007
| 91* (106b, 7x4); 1 ಸ್ಟಂಪಿಂಗ್
|-
| style="text-align:right"|5
| ಆಫ್ರಿಕಾ XI<ref name="team" />
| [[ಚೆನ್ನೈ]]
| 2007
| 139* (97b, 15x4, 5x6); 3 ಸ್ಟಂಪಿಂಗ್ಗಳು
|-
| style="text-align:right"|6
| [[ಆಸ್ಟ್ರೇಲಿಯಾ]]
| ಚಂಡಿಗರ್
| 2007
| 50* ( 35 b, 5x4 1x6); 2 ಸ್ಟಂಪಿಂಗ್ಗಳು
|-
| style="text-align:right"|7
| [[ಪಾಕಿಸ್ತಾನ]]
| ಗುವಹಾಟಿ
| 2007
| 63, 1 ಸ್ಟಂಪಿಂಗ್
|-
| style="text-align:right"|8
| [[ಶ್ರೀಲಂಕಾ]]
| ಕರಾಚಿ
| 2008
| 67, 2 ಕ್ಯಾಚ್ಗಳು
|-
| style="text-align:right"|9
| [[ಶ್ರೀಲಂಕಾ]]
| ಕೊಲಂಬೊ (RPS)
| 2008
| 76, 2 ಕ್ಯಾಚ್ಗಳು
|-
| style="text-align:right"|10
| [[ನ್ಯೂ ಜೀಲ್ಯಾಂಡ್]]
| ಮ್ಯಾಕ್ಲರ್ನ್ ಪಾರ್ಕ್, ನಪಿಯರ್
| 2009
| 84*, 1 ಕ್ಯಾಚ್ & 1 ಸ್ಟಂಪಿಂಗ್
|-
| style="text-align:right"|11
| [[ವೆಸ್ಟ್ ಇಂಡೀಸ್]]
| ಬೀಯಾವ್ಸೆಜೋರ್ ಕ್ರೀಡಾಂಗಣ, St. ಲುಸಿಯಾ
| 2009
| 46*, 2 ಕ್ಯಾಚ್ಗಳು & 1 ಸ್ಟಂಪಿಂಗ್
|-
| style="text-align:right"|12
| [[ಆಸ್ಟ್ರೇಲಿಯಾ]]
| ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ನಾಗ್ಪುರ
| 2009
| 124, 1 ಕ್ಯಾಚ್ಗಳು, 1 ಸ್ಟಂಪಿಂಗ್ & 1 ರನೌಟ್
|}
===ಟೆಸ್ಟ್ ಕ್ರಿಕೆಟ್===
'''ಟೆಸ್ಟ್ ಪ್ರದರ್ಶನ''' :
{| class="wikitable" style="margin:1em auto 1em auto;text-align:right" width="70%"
|-
| colspan="10" align="center"| '''ಎದುರಾಳಿಗಳೆದುರು ಟೆಸ್ಟ್ ವೃತ್ತಿಜೀವನದ ದಾಖಲೆಗಳು'''
|- style="text-align:center"
!'''#'''
!'''ಎದುರಾಳಿಗಳು'''
!'''ಪಂದ್ಯಗಳು'''
!'''ರನ್ಗಳು'''
!'''ಸರಾಸರಿ'''
!'''ಉನ್ನತ ಸ್ಕೋರ್'''
!'''100ಗಳು'''
!'''50ಗಳು'''
!'''ಕ್ಯಾಚ್ಗಳು'''
!'''ಸ್ಟಂಪಿಂಗ್ಗಳು'''
|-
| 1
| style="text-align:left"|ಆಸ್ಟ್ರೇಲಿಯಾ
| 8
| 448
| 34.46
| 92
| 0
| 4
| 18
| 6
|-
| 2
| style="text-align:left"|ಬಾಂಗ್ಲಾದೇಶ
| 2
| 104
| 104.00
| 51*
| 0
| 1
| 6
| 1
|-
| 3
| style="text-align:left"|ಇಂಗ್ಲೆಂಡ್
| 8
| 397
| 33.08
| 92
| 0
| 4
| 24
| 3
|-
| 4
| style="text-align:left"|ನ್ಯೂಜಿಲೆಂಡ್
| 2
| 155
| 77.50
| 56*
| 0
| 2
| 11
| 1
|-
| 5
| style="text-align:left"|ಪಾಕಿಸ್ತಾನ
| 5
| 323
| 64.60
| 148
| 1
| 2
| 9
| 1
|-
| 6
| style="text-align:left"|ದಕ್ಷಿಣ ಆಫ್ರಿಕಾ
| 5
| 218
| 27.25
| 52
| 0
| 1
| 6
| 1
|-
| 7
| style="text-align:left"|ಶ್ರೀಲಂಕಾ
| 3
| 149
| 37.25
| 51*
| 0
| 1
| 5
| 1
|-
| 8
| style="text-align:left"|ವೆಸ್ಟ್ ಇಂಡೀಸ್
| 4
| 168
| 24.00
| 69
| 0
| 1
| 13
| 4
|-
| colspan="2" align="center"|'''ಒಟ್ಟು'''
| '''37'''
| '''1962'''
| '''37.73'''
| '''148'''
| '''1'''
| '''16'''
| '''92'''
| '''18'''
|}
'''ಟೆಸ್ಟ್ ಶತಕಗಳು''' :
{| class="wikitable" style="margin:1em auto 1em auto;text-align:left" width="70%"
|-
| colspan="7" align="center"| '''ಟೆಸ್ಟ್ ಶತಕಗಳು'''
|- style="text-align:center"
!'''#'''
!'''ರನ್ಗಳು'''
!'''ಪಂದ್ಯ'''
!'''ಎದುರಾಳಿ'''
!'''ಕ್ರೀಡಾಂಗಣ'''
!'''ನಗರ/ದೇಶ'''
!'''ವರ್ಷ'''
|-
| 1
| style="text-align:right"|148
| style="text-align:right"|5
| ಪಾಕಿಸ್ತಾನ
| [[ಇಕ್ಬಾಲ್ ಕ್ರೀಡಾಂಗಣ]]
| [[ಫೈಸಲಾಬಾದ್]], [[ಪಾಕಿಸ್ತಾನ]]
| ನವೆಂಬರ್ 4, 2006
|}
'''ಪಂದ್ಯ ಶ್ರೇಷ್ಠ ಪ್ರಶಸ್ತಿಗಳು''' :
:
{| class="wikitable" style="margin:1em auto 1em auto;text-align:left" width="70%"
|- style="text-align:center"
!ಕ್ರ ಸಂ
!ಎದುರಾಳಿ
!ಸ್ಥಳ
!ಭಾಗ
!ಪಂದ್ಯ ಪ್ರದರ್ಶನ
|-
| style="text-align:right"|1
| [[ಆಸ್ಟ್ರೇಲಿಯಾ]]
| ಮೊಹಾಲಿ
| 2008
| 92 & 68*
|}
===ಟೆಸ್ಟ್ ದಾಖಲೆಗಳು===
* ಫೈಸಲಾಬಾದ್ನಲ್ಲಿ ಪಾಕಿಸ್ತಾನದ ಎದುರು ಮಾಡಿದ ಧೋನಿಯ ಮೊದಲ ಶತಕವು (148) ಭಾರತೀಯ ವಿಕೆಟ್ ಕೀಪರ್ ಮಾಡಿದ ವೇಗದ ಶತಕವಾಗಿದೆ. ಇಬ್ಬರು ಆಟಗಾರರಿಂದ ಮೂರು ಶತಕಗಳು ([[ಕಮ್ರಾನ್ ಅಕ್ಮಲ್]] ಮತ್ತು [[ಆಡಮ್ ಗಿಲ್ಕ್ರಿಸ್ಟ್]] - 2) ಧೋನಿಯ 93 ಎಸೆತದಲ್ಲಿನ ಶತಕಕ್ಕಿಂತ ಹೆಚ್ಚು ವೇಗವಾಗಿದೆ.<ref>{{cite web| url=http://content-ind.cricinfo.com/pakvind/content/story/233948.html| title=Harbhajan's nightmare, and a deluge of runs| date=[[2006-01-25]]| accessdate=2007-05-18| archive-date=2007-02-10| archive-url=https://web.archive.org/web/20070210022802/http://content-ind.cricinfo.com/pakvind/content/story/233948.html| url-status=dead}}</ref>
* 2008ರ ಆಗಸ್ಟ್ 21ರಲ್ಲಿ ಧೋನಿಯ ನಾಯಕತ್ವದಡಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು 320 ರನ್ಗಳಿಂದ ಸೋಲಿಸಿರುವುದು ರನ್ಗಳ ಆದಾರದಲ್ಲಿ ಅತಿ ದೊಡ್ಡ ವಿಜಯವಾಗಿದೆ.<ref>{{cite web| url=http://content-ind.cricinfo.com/indvaus2008/content/current/story/374904.html| title=There's something about Dhoni| date=[[2008-10-21]]| access-date=2009-11-17| archive-date=2008-11-04| archive-url=https://web.archive.org/web/20081104100638/http://content-ind.cricinfo.com/indvaus2008/content/current/story/374904.html| url-status=dead}}</ref>
*ಧೋನಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಭಾರತೀಯ ಆಟಗಾರ ದಾಖಲೆಯನ್ನು ಹೊಂದಿದ್ದಾನೆ. 2009ರ ಎಪ್ರಿಲ್ನಲ್ಲಿ ವಿಲ್ಲಿಂಗ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ಕ್ಯಾಚ್ಗಳನ್ನು ಹಿಡಿಯುದರೊಂದಿಗೆ ಧೋನಿ ಈ ಸಾಧನೆಯನ್ನು ಮಾಡಿದ್ದಾನೆ.
* ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚಿನ ಔಟ್ ಮಾಡಿದ ಭಾರತೀಯ ವಿಕೆಟ್-ಕೀಪರ್ ಸಯದ್ ಕಿರ್ಮಾನಿಯ ದಾಖಲೆಯನ್ನು ಧೋನಿ ಸರಿಗಟ್ಟಿದನು. ಸಯದ್ ಕಿರ್ಮಾನಿ 1976ರಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ 6 ಔಟ್ (5 ಕ್ಯಾಚ್ಗಳು ಮತ್ತು 1 ಸ್ಟಂಪಿಂಗ್) ಮಾಡಿದ್ದನು. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ 6 ಔಟ್ಗಳನ್ನು (ಎಲ್ಲಾ 6 ಕ್ಯಾಚ್ಗಳು) ಮಾಡುವ ಮೂಲಕ ಆ ದಾಖಲೆಯನ್ನು ಸರಿಗಟ್ಟಿದನು.
* ಭಾರತೀಯ ವಿಕೆಟ್-ಕೀಪರ್ಗಳಿಂದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 2009ರ ಎಪ್ರಿಲ್ರಂದು ಓಕ್ಲೆಂಡ್ನಲ್ಲಿ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ಹುದ್ದರಿ ಪಡೆಯುವ ಮೂಲಕ, ಧೋನಿ ಒಟ್ಟು 109 ಔಟ್ ಪಡೆದು ಹಿರಿಮೆಗೆ ಪಾತ್ರರಾದರು. ಟೆಸ್ಟ್ ಪಂದ್ಯಗಳ ಅಂಕಿ-ಅಂಶಗಳ ಪ್ರಕಾರ ಅತ್ಯುತ್ತಮ ಐದು ಭಾರತೀಯ ವಿಕೆಟ್-ಕೀಪರ್ಗಳ ಪಟ್ಟಿ ಈ ಕೆಳಗಿನಂತಿವೆ: ಸಯದ್ ಕಿರ್ಮಾನಿ (198 ಔಟ್ಗಳು), ಕಿರಣ್ ಮೋರೆ (130 ಔಟ್ಗಳು), ಧೋನಿ (109 ಔಟ್ಗಳು), ನಯನ್ ಮೊಂಗಿಯಾ (107 ಔಟ್ಗಳು) ಮತ್ತು ಫಾರೋಕ್ ಇಂಜಿನಿಯರ್ (82 ಔಟ್ಗಳು).
*ಧೋನಿ ಟೆಸ್ಟ್ ಪಂದ್ಯದ ಪ್ರತಿ ಇನ್ನಿಂಗ್ಸ್ನಲ್ಲಿ ಅರ್ಧ ಶತಕ ಗಳಿಸಿ, 6 ವಿಕೆಟ್ ಕಬಳಿಸಿದ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. 1966ರ ಡಿಸೆಂಬರ್ನಲ್ಲಿ ಜೋಹಾಸ್ಬರ್ಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ಇನ್ನಿಂಗ್ಸ್ನಲ್ಲಿ ಕ್ರಮವಾಗಿ 69, 182 ರನ್ಗಳನ್ನು ಗಳಿಸಿ, 6 ಮತ್ತು, 2 ಕ್ಯಾಚ್ಗಳನ್ನು ಹಿಡಿದು ದಕ್ಷಿಣ ಆಫ್ರಿಕಾ ಪರ ಡೇನಿಸ್ ಲಿಂಡ್ಸೇ ಮೊದಲು ಈ ಸಾಧನೆಯನ್ನು ಮಾಡಿದ್ದಾರೆ.
==ಒಡಂಬಡಿಕೆಗಳು==
೨೦೦೫ರ ಎಪ್ರಿಲ್ನಲ್ಲಿ ಧೋನಿ ಕೋಲ್ಕತ್ತಾ ಮೂಲದ ಹೆಸರಾಂತ ಸಂಸ್ಥೆ ಗೇಮ್ಪ್ಲ್ಯಾನ್ ಸ್ಪೋರ್ಟ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡರು.<ref name="Dhoni2005" /><ref>{{cite web|title=Will Dhoni be next big catch for sponsors? | url=http://www.thehindubusinessline.com/2005/04/07/stories/2005040701010400.htm| publisher=[[ದಿ ಹಿಂದೂ]] | date=[[2005-04-07]] | accessdate=2007-05-11}}</ref> ಪ್ರಸ್ತುತ ಧೋನಿ ೨೦ ಜಾಹಿರಾತು ಸಂಬಂಧಿಸಿದ ಕರಾರುಗಳಿಗೆ ಒಪ್ಪಿಕೊಂಡಿದ್ದಾರೆ ಶಾರುಖ್ ಖಾನ್ನ (21) ನಂತರದ ಸ್ಥಾನವನ್ನು ಪಡೆದಿದ್ದಾರೆ.<ref>[http://indiatoday.intoday.in/index.php?option=com_content&task=view&id=36318&sectionid=4&issueid=100&Itemid=1 ಹಿಂಬರಹಗಳಲ್ಲಿ ಇಂಡಿಯಾ ಟುಡೇ ಲೇಖನ]</ref> ೨೦೦೭ರಲ್ಲಿ ಧೋನಿ ೧೭ ಒಡಂಬಡಿಕೆಗಳನ್ನು ಹೊಂದಿದ್ದರು.<ref>{{cite web | title=Billions of Blue Bursting Bubbles | url=http://www.tehelka.com/story_main29.asp?filename=hub210407Billions_of.asp | date=[[2007-04-21]] | publisher=[[Tehelka]] | accessdate=2007-05-11 | archive-date=2012-09-11 | archive-url=https://archive.is/20120911171308/http://www.tehelka.com/story_main29.asp?filename=hub210407Billions_of.asp | url-status=dead }}</ref> ಧೋನಿ ಸಹಿ ಹಾಕಿದ ಒಡಂಬಡಿಕೆಗಳ ಪಟ್ಟಿ ಈ ಕೆಳಗಿನಂತಿವೆ.
*೨೦೦೫: ಪೆಪ್ಸಿಕೊ,<ref name="Dhonibrands" /><ref name="Dhoniexide" /> ರೀಬೊಕ್,<ref name="Dhonibrands"/> ಎಕ್ಸೈಡ್,<ref name="Dhoniexide">{{cite web|title=Now Dhoni to give power to Exide| url=http://economictimes.indiatimes.com/articleshow/1309338.cms| date=[[2005-11-27]] | publisher=[[The Economic Times]] | accessdate=2007-05-11}}</ref> [[TVS ಮೋಟರ್ಸ್]].<ref>{{cite web|title=TVS Motor ropes in Dhoni as its brand ambassador| url=http://economictimes.indiatimes.com/articleshow/1336061.cms| date=[[2005-12-18]] | publisher=[[The Economic Times]] | accessdate=2007-05-11}}</ref>
*೨೦೦೬: [[ಮೈಸೂರ್ ಸ್ಯಾಂಡಲ್ ಸೋಪ್]],<ref>{{cite web| title=Cricketer Dhoni is brand ambassador for KSDL| url=http://www.hindu.com/2006/01/04/stories/2006010423940400.htm| date=[[2006-01-04]]| publisher=[[ದಿ ಹಿಂದೂ]]| accessdate=2007-05-11| archive-date=2007-10-01| archive-url=https://web.archive.org/web/20071001050422/http://www.hindu.com/2006/01/04/stories/2006010423940400.htm| url-status=dead}}</ref> ವೀಡಿಯೊಕಾನ್,<ref>{{cite web|title=Videocon ropes in Dhoni as brand ambassador for Rs 40 lakh| url=http://economictimes.indiatimes.com/articleshow/1366808.cms| date=[[2006-01-11]] | publisher=[[The Economic Times]] | accessdate=2007-05-11}}</ref> ರಿಲಾಯನ್ಸ್ ಕಮ್ಯುನಿಕೇಷನ್,<ref name="ADAG">{{cite web | title=Dhoni, brand ambassador for Reliance Comm. | url=http://www.hindu.com/2006/03/28/stories/2006032815121601.htm | date=[[2006-03-28]] | publisher=[[ದಿ ಹಿಂದೂ]] | accessdate=2007-05-11 | archive-date=2007-08-10 | archive-url=https://web.archive.org/web/20070810125147/http://www.hindu.com/2006/03/28/stories/2006032815121601.htm | url-status=dead }}</ref> ರಿಲಾಯನ್ಸ್ ಎನರ್ಜಿ,<ref name="ADAG" /> ಒರಿಯಂಟ್ PSPO ಫ್ಯಾನ್,<ref>{{cite web|title=Orient Fans signs on Dhoni | url=http://www.thehindubusinessline.com/2006/03/04/stories/2006030403790800.htm| publisher=[[ದಿ ಹಿಂದೂ]] | date=[[2006-03-04]] | accessdate=2007-05-11}}</ref> ಭಾರತ್ ಪೆಟ್ರೋಲಿಯಂ,<ref>{{cite web|title=For greater mileage | url=http://www.thehindubusinessline.com/2006/03/17/stories/2006031703490800.htm| publisher=[[ದಿ ಹಿಂದೂ]] | date=[[2006-03-17]] | accessdate=2007-05-11}}</ref> ಟೈಟಾನ್ ಸೋನಾಟಾ,<ref>{{cite web| title=Titan Press Release| url=http://www.titanworld.com/titan/stores/watches/Sonatadhoni.asp| accessdate=2007-05-11| archive-date=2007-10-13| archive-url=https://web.archive.org/web/20071013171642/http://titanworld.com/titan/stores/watches/Sonatadhoni.asp| url-status=dead}}</ref> [[ಬ್ರೈಲ್ಕ್ರೀಮ್]],<ref>{{cite web|title=Dhoni to let his hair down for Brylcreem| url=http://economictimes.indiatimes.com/articleshow/1519782.cms| date=[[2006-05-08]] | publisher=[[The Economic Times]] | accessdate=2007-05-11}}</ref> [[NDTV]],<ref>{{cite web|title=Dhoni is now NDTV's scoop | url=http://www.blonnet.com/2006/05/08/stories/2006050800621600.htm| publisher=[[ದಿ ಹಿಂದೂ]] | date=[[2006-05-08]] | accessdate=2007-05-11}}</ref> [[GE ಮನಿ]].<ref>{{cite web|title=Dhoni is GE Money brand ambassador | url=http://www.blonnet.com/2006/08/22/stories/2006082202350500.htm| publisher=[[ದಿ ಹಿಂದೂ]] | date=[[2006-08-22]] | accessdate=2007-05-11}}</ref>
*೨೦೦೭: ಸಿಯಾರಾಮ್.<ref>{{cite web|title=Playing with the blue-chip billion| url=http://economictimes.indiatimes.com/articleshow/1647133.cms| date=[[2007-02-21]] | publisher=[[The Economic Times]] | accessdate=2007-05-11}}</ref>
*೨೦೦೮: ಬಿಗ್ ಬಜಾರ್ ನಲ್ಲಿರುವ ಫ್ಯಾಶನ್, ಮಹಾ ಚೋಕೊ, ಬೂಸ್ಟ್ (ಆರೋಗ್ಯ ಪಾನೀಯ), ದೈನಿಕ್ ಭಾಸ್ಕರ್<ref>[http://www.dnaindia.com/report.asp?newsid=1171530 ದೈನಿಕ ಭಾಸ್ಕರವನ್ನು ಅನುಮೋದನೆಯಲ್ಲಿ DNA ಇಂಡಿಯಾ ಲೇಖನ]</ref>
*೨೦೦೯: ಡಾಬರ್ ಹನಿ, ಕೋಲ್ಕತ್ತಾ ಫ್ಯಾಶನ್ ವೀಕ್.<ref>{{cite web|title=Dhoni to be brand ambassador of Kolkata Fashion Week | url=http://beta.cricket.yahoo.com/cricket/news/article?id=item/2.0/-/cricket.indiaabroad.com/9b257505ff0f74f6ddeedb6dec81c4bc/}}</ref> [[ಏರ್ಸೆಲ್]] ಕಮ್ಯುನಿಕೇಷನ್ಸ್,
ನೋವಾ ಸ್ಕೋಟಿಯಾ ಪ್ರೀಮಿಯಂ ಅಂಗಿಗಳು.
== ಟಿಪ್ಪಣಿಗಳು ==
{{reflist|2}}
== ಹೊರಗಿನ ಕೊಂಡಿಗಳು ==
{{commonscat|Mahendra Singh Dhoni}}
* [http://www.dhoni.org ಧೋನಿಯ ಕಚೇರಿಯ ವೆಬ್ ಸೈಟ್ ]
* {{cricinfo|ref=india/content/player/28081.html}}
*{{cricketarchive|ref=Archive/Players/7/7561/7561.html}}
{{India Squad 2007 Cricket World Cup}}
{{Chennai Super Kings Squad}}
{{India Squad 2007 Cricket World Twenty20}}
{{start box}}
{{succession box |
before=[[Rahul Dravid]] |
title=[[Indian National ODI Cricket Captains|Indian National ODI Cricket Captain]] |
years=2007-2016 |
after= virat kohli|
}}
{{start box}}
{{succession box |
before=[[Anil Kumble]] |
title=[[Indian National Test Cricket Captains|Indian National Test Cricket Captain]] |
years=2008-2014|
after= virat kohli|
}}
{{DEFAULTSORT:Dhoni, Ms}}
[[ವರ್ಗ:೧೯೮೧ ಜನನ]]
[[ವರ್ಗ:ಜೀವಿಸುತ್ತಿರುವ ಜನರು ಲಿವಿಂಗ್ ಪೀಪಲ್]]
[[ವರ್ಗ:ಭಾರತದ ODI ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ತಂಡದ ನಾಯಕರು]]
[[ವರ್ಗ:ಭಾರತದ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ಭಾರತದ ಟ್ವೆಂಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗರು]]
[[ವರ್ಗ:ಭಾರತೀಯ ವಿಕೆಟ್-ಕೀಪರ್ಗಳು]]
[[ವರ್ಗ:ಜಾರ್ಖಂಡ್ ಕ್ರಿಕೆಟಿಗರು]]
[[ವರ್ಗ:ACC ಏಷ್ಯಾದ XI ODI ಕ್ರಿಕೆಟಿಗರು]]
[[ವರ್ಗ:2007 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:ಪೂರ್ವ ವಲಯದ ಕ್ರಿಕೆಟಿಗರು]]
[[ವರ್ಗ:ವಿಶ್ವ ಕಪ್ ಆಡಿದ ಭಾರತದ ಕ್ರಿಕೆಟಿಗರು]]
[[ವರ್ಗ:ಜಾರ್ಖಂಡ್ ಮೂಲದವರು]]
[[ವರ್ಗ:ಚೆನ್ನೈ ಕ್ರಿಕೆಟಿಗರು]]
[[ವರ್ಗ:ರಾಜೀವ್ ಗಾಂಧಿ ಖೇಲ್ ರತ್ನ ಸ್ವೀಕೃತರು]]
[[ವರ್ಗ:ಪದ್ಮ ಶ್ರೀ ಪ್ರಶಸ್ತಿ ಸ್ವೀಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
qtuvsoomvergeugj7i7lw93ac611vxz
1307938
1307935
2025-07-05T16:29:51Z
Mahaveer Indra
34672
ಟೆಂಪ್ಲೇಟ್ ಸಂಪಾದನೆ
1307938
wikitext
text/x-wiki
{{Infobox officeholder
| name = ಎಂ.ಎಸ್. ಧೋನಿ
| image = MS Dhoni (Prabhav '23 - RiGI 2023).jpg
| caption = ೨೦೨೩ರಲ್ಲಿ ಧೋನಿ
| birth_date = {{Birth date and age|1981|7|7|df=y}}
| birth_place = [[ರಾಂಚಿ]], [[ಬಿಹಾರ]] (ಪ್ರಸ್ತುತ [[ಝಾರಖಂಡ]]), ಭಾರತ
| height = ೫ ಅಡಿ ೯ ಇಂಚು<ref>{{cite web|url=https://www.sportskeeda.com/player/ms-dhoni|title=MS Dhoni, profile|access-date=೨೬ ಡಿಸೆಂಬರ್ ೨೦೨೨|archive-date=೨೬ ಡಿಸೆಂಬರ್ ೨೦೨೨|publisher=Sportskeeda|archive-url=https://web.archive.org/web/20221226135105/https://www.sportskeeda.com/player/ms-dhoni|url-status=live}}</ref>
| spouse = {{marriage|ಸಾಕ್ಷಿ ಧೋನಿ|೨೦೧೦}}
| nickname = ಮಾಹಿ, ತಲ, ಕ್ಯಾಪ್ಟನ್ ಕೂಲ್<ref>{{cite news|url=https://www.sportingnews.com/in/cricket/news/ms-dhoni-birthday-what-are-nicknames-mahendra-singh-dhoni/akv29zc5wpgtxtmpvq5wunip|title=MS Dhoni birthday: What are some of the nicknames of Mahendra Singh Dhoni?|date=೭ ಜುಲೈ ೨೦೨೩|publisher=Sporting News|access-date=೧ ಡಿಸೆಂಬರ್ ೨೦೨೩|archive-date=೧೮ ಡಿಸೆಂಬರ್ ೨೦೨೩|archive-url=https://web.archive.org/web/20231218105231/https://www.sportingnews.com/in/cricket/news/ms-dhoni-birthday-what-are-nicknames-mahendra-singh-dhoni/akv29zc5wpgtxtmpvq5wunip|url-status=live}}</ref>
| allegiance = {{flag|ಭಾರತ}}
| branch = {{army|ಭಾರತ}}
| serviceyears = ೨೦೧೧–ಪ್ರಸ್ತುತ
| rank = [[File:Lieutenant Colonel of the Indian Army.svg|23px]] [[ಲೇಫ್ಟಿನೆಂಟ್ ಕರ್ನಲ್]] ([[Indian_Army_ranks_and_insignia#Prominent_citizens_as_brand_ambassadors|ಗೌರವಾನ್ವಿತ]])
| unit = {{flagicon image|Territorial Army (Flag).svg}} [[ಟೆರಿಟೋರಿಯಲ್ ಸೇನೆ (ಭಾರತ)|ಟೆರಿಟೋರಿಯಲ್ ಸೇನೆ]] <br /> [[File:Parachute Regiment Insignia (India).svg|30px]] [[ಪ್ಯಾರಾಶೂಟ್ ಪಡತ್ರೂಪ್]]
| awards = {{plainlist|
*[[File:Padma Bhushan Ribbon.svg|30px]] [[ಪದ್ಮ ಭೂಷಣ]] (೨೦೧೮)
*[[File:Padma Shri Ribbon.svg|30px]] [[ಪದ್ಮ ಶ್ರೀ]] (೨೦೦೯)
*[[ಧ್ಯಾನ್ ಚಂದ್ کھیل ರತ್ನ ಪ್ರಶಸ್ತಿ]] (೨೦೦೮)
}}
| module = {{Infobox cricketer
| embed = yes
|fullname = ಮಹೇಂದ್ರ ಸಿಂಗ್ ಧೋನಿ
|batting = ಬಲಹಸ್ತ ಬ್ಯಾಟಿಂಗ್
|bowling = ಬಲಹಸ್ತ ಮಧ್ಯಮ ವೇಗ
|role = [[ವಿಕೆಟ್ ಕೀಪರ್-ಬ್ಯಾಟ್ಸ್ಮನ್]]
|international = ಹೌದು
|internationalspan = ೨೦೦೪–೨೦೧೯
|country = ಭಾರತ
|testdebutdate = ೨ ಡಿಸೆಂಬರ್
|testdebutyear = ೨೦೦೫
|testdebutagainst = ಶ್ರೀಲಂಕಾ
|testcap = ೨೫೧
|lasttestdate = ೨೬ ಡಿಸೆಂಬರ್
|lasttestyear = ೨೦೧೪
|lasttestagainst = ಆಸ್ಟ್ರೇಲಿಯಾ
|odidebutdate = ೨೩ ಡಿಸೆಂಬರ್
|odidebutyear = ೨೦೦೪
|odidebutagainst = ಬಾಂಗ್ಲಾದೇಶ
|odicap = ೧೫೮
|lastodidate = ೯ ಜುಲೈ
|lastodiyear = ೨೦೧೯
|lastodiagainst = ನ್ಯೂಝಿಲೆಂಡ್
|odishirt = ೭
|T20Idebutdate = ೧ ಡಿಸೆಂಬರ್
|T20Idebutyear = ೨೦೦೬
|T20Idebutagainst = ದಕ್ಷಿಣ ಆಫ್ರಿಕಾ
|T20Icap = ೨
|lastT20Iagainst = ಆಸ್ಟ್ರೇಲಿಯಾ
|lastT20Idate = ೨೭ ಫೆಬ್ರವರಿ
|lastT20Iyear = ೨೦೧೯
|T20Ishirt = ೭
|club1 = [[ಬಿಹಾರ ಕ್ರಿಕೆಟ್ ತಂಡ|ಬಿಹಾರ]]
|year1 = ೧೯೯೯–೨೦೦೪
|club2 = [[ಝಾರಖಂಡ್ ಕ್ರಿಕೆಟ್ ತಂಡ|ಝಾರಖಂಡ್]]
|year2 = ೨೦೦೪–೨೦೧೭
|club3 = [[ಚೆನ್ನೈ ಸೂಪರ್ ಕಿಂಗ್ಸ್]]
|year3 = ೨೦೦೮–೨೦೧೫, ೨೦೧೮–ಪ್ರಸ್ತುತ
|clubnumber3 = ೭
|club4 = [[ರೈಸಿಂಗ್ ಪುಣೆ ಸೂಪರ್ಜೈಂಟ್ಸ್]]
|year4 = ೨೦೧೬–೨೦೧೭
|clubnumber4 = ೭
|columns = ೪
|column1 = [[ಟೆಸ್ಟ್]]
|matches1 = ೯೦
|runs1 = ೪,೮೭೬
|bat avg1 = ೩೮.೦೯
|100s/50s1 = ೬/೩೩
|top score1 = ೨೨೪
|deliveries1 = ೯೬
|wickets1 = ೦
|bowl avg1 = –
|fivefor1 = –
|tenfor1 = –
|best bowling1 = –
|catches/stumpings1 = ೨೫೬/೩೮
|column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]
|matches2 = ೩೫೦
|runs2 = ೧೦,೭೭೩
|bat avg2 = ೫೦.೫೭
|100s/50s2 = ೧೦/೭೩
|top score2 = ೧೮೩*
|deliveries2 = ೩೬
|wickets2 = ೧
|bowl avg2 = ೩೧.೦೦
|fivefor2 = ೦
|tenfor2 = ೦
|best bowling2 = ೧/೧೪
|catches/stumpings2 = ೩೨೧/೧೨೩
|column3 = ಟಿ೨೦
|matches3 = ೯೮
|runs3 = ೧,೬೧೭
|bat avg3 = ೩೭.೬೦
|100s/50s3 = ೦/೨
|top score3 = ೫೬
|deliveries3 = –
|wickets3 = –
|bowl avg3 = –
|fivefor3 = –
|tenfor3 = –
|best bowling3 = –
|catches/stumpings3 = ೫೭/೩೪
|column4 = [[ಪ್ರಥಮ ಶ್ರೇಣಿ ಕ್ರಿಕೆಟ್|ಎಫ್ಸಿ]]
|matches4 = ೧೩೧
|runs4 = ೭,೦೩೮
|bat avg4 = ೩೬.೮೪
|100s/50s4 = ೯/೪೭
|top score4 = ೨೨೪*
|deliveries4 = ೧೨೬
|wickets4 = ೦
|bowl avg4 = –
|fivefor4 = –
|tenfor4 = –
|best bowling4 = –
|catches/stumpings4 = ೩೬೪/೫೭
|source = http://www.cricinfo.com/india/content/player/28081.html ESPNcricinfo
|date = ೩೦ ಮಾರ್ಚ್
|year = ೨೦೨೫
| medaltemplates = {{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{cr|IND}}}}
{{MedalCompetition|[[ಕ್ರಿಕೆಟ್ ವಿಶ್ವಕಪ್]]}}
{{Medal|Winner|[[೨೦೧೧ರ ಕ್ರಿಕೆಟ್ ವಿಶ್ವಕಪ್|೨೦೧೧ ಭಾರತ-ಶ್ರೀಲಂಕಾ-ಬಾಂಗ್ಲಾದೇಶ]]|}}
{{MedalCompetition|[[ಪುರುಷರ ಟಿ೨೦ ವಿಶ್ವಕಪ್]]}}
{{Medal|W|[[೨೦೦೭ ಐಸಿಸಿ ವಿಶ್ವ ಟಿ೨೦|೨೦೦೭ ದಕ್ಷಿಣ ಆಫ್ರಿಕಾ]]|}}
{{Medal|RU|[[೨೦೧೪ ಐಸಿಸಿ ವಿಶ್ವ ಟಿ೨೦|೨೦೧೪ ಬಾಂಗ್ಲಾದೇಶ]]|}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|W|[[೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೩ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{Medal|RU|[[೨೦೧೭ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೭ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{MedalCompetition|[[ಏಷ್ಯಾ ಕಪ್]]}}
{{Medal|W|[[೨೦೧೦ ಏಷ್ಯಾ ಕಪ್|೨೦೧೦ ಶ್ರೀಲಂಕಾ]]|}}
{{Medal|W|[[೨೦೧೬ ಏಷ್ಯಾ ಕಪ್|೨೦೧೬ ಬಾಂಗ್ಲಾದೇಶ]]|}}
{{Medal|W|[[೨೦೧೮ ಏಷ್ಯಾ ಕಪ್|೨೦೧೮ ಯುಎಇ]]|}}
{{Medal|RU|[[೨೦೦೮ ಏಷ್ಯಾ ಕಪ್|೨೦೦೮ ಪಾಕಿಸ್ತಾನ]]|}}
}}
}}
ಮಹೇಂದ್ರ ಸಿಂಗ್ ಧೋನಿಯವರನ್ನು '''ಎಮ್ ಎಸ್ ಧೋನಿ''' ಎಂದೂ ಸಂಕ್ಷ್ತಿಪ್ತ ರೂಪದಲ್ಲಿ ಕರೆಯಲಾಗುತ್ತದೆ. {{audio|Mahendra Singh Dhoni.ogg|pronunciation}} ಜನನ [[ಬಿಹಾರ]]ದ [[ರಾಂಚಿ]]ಯಲ್ಲಿ ೭ ಜುಲೈ ೧೯೮೧ರಂದು (ಈಗಿನ [[ಜಾರ್ಖಂಡ್]]) ಇವರು [[ಭಾರತ]]ದ [[ಕ್ರಿಕೆಟ್|ಕ್ರಿಕೆಟಿಗ]] ಮತ್ತು [[ಭಾರತ]] ಕ್ರಿಕೆಟ್ ತಂಡದ ಮಾಜಿ [[ನಾಯಕ]]ರು<ref>https://www.google.co.in/search?q=ex+captain+of+indian+cricket+team&oq=ex+Captain+of+Indi&aqs=chrome.2.69i57j0l3.13514j0j7&client=ms-android-lenovo&sourceid=chrome-mobile&ie=UTF-8</ref>. ಆರಂಭದಲ್ಲಿ ಅತಿ ಅಬ್ಬರದ ಮತ್ತು ಆಕ್ರಮಣಕಾರಿ ಬ್ಯಾಟ್ಸ್ಮ್ಯಾನ್ ಎಂದು ಗುರುತಿಸಿಕೊಂಡರೂ, ನಂತರ ಧೋನಿಯವರು ಭಾರತದ ಏಕದಿನ (ODI) ತಂಡದ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರಂತೆ ಗುರ್ತಿಸಲ್ಪಡುತ್ತಾರೆ. ಅವರ ನಾಯಕತ್ವದಲ್ಲಿ ಭಾರತವು [[2007 ICC ವಿಶ್ವ ಟ್ವೆಂಟಿ20]], ೨೦೦೭-೦೮ರ CB ಸರಣಿ ಮತ್ತು 2008ರಲ್ಲಿ ಆಸ್ಟ್ರೇಲಿಯಾವನ್ನು 2-0 ಅಂತರದಲ್ಲಿ ಸೋಲಿಸಿ [[ಬಾರ್ಡರ್-ಗವಾಸ್ಕರ್ ಟ್ರೋಫಿ]]ಯನ್ನು ಗೆದ್ದಿತ್ತು. ಅವರು [[ಶ್ರೀಲಂಕಾ]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್ನಲ್ಲಿ]] ನಡೆದ ಉಭಯ ODI ಸರಣಿಯನ್ನು ಮೊದಲ ಬಾರಿಗೆ ಗೆದ್ದ ತಂಡದ ನಾಯಕರಾಗಿದ್ದರು. ಧೋನಿಯು ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ೨೦೦೮ ಮತ್ತು ೨೦೦೯ರಲ್ಲಿ [[ವರ್ಷದ ICC ODI ಉತ್ತಮ ಆಟಗಾರ]] ಪ್ರಶಸ್ತಿ (ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ), [[ರಾಜೀವ್ ಗಾಂಧಿ ಖೇಲ್ ರತ್ನ]] ಪ್ರಶಸ್ತಿ, ಮತ್ತು [[ಪದ್ಮ ಶ್ರೀ]], 2009ರಲ್ಲಿ ಭಾರತದ ನಾಲ್ಕನೇ ಅತಿ ದೊಡ್ಡ ನಾಗರಿಕ ಸೇವಾ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಧೋನಿಯವರು, ನವೆಂಬರ್ ೨೦೦೯ರ ICC ಶ್ರೇಯಾಂಕ ಪಟ್ಟಿಯ ಪ್ರಕಾರ ಅತ್ಯುತ್ತಮ ಏಕದಿನ ಪಂದ್ಯದ (ODI) ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ೨೦೦೯ರಲ್ಲಿ [[ವಿಸ್ಡನ್]]ರ ಮೊದಲ ಡ್ರೀಮ್ ಟೆಸ್ಟ್ XI ತಂಡದ ನಾಯಕರಾಗಿ ಧೋನಿ ಆಯ್ಕೆಯಾದರು. [[ಫೋರ್ಬ್ಸ]] ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವದ ೧೦ ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಒಬ್ಬರಾಗಿದ್ದಾರೆ.<ref name="dhoni world's top-earner">{{cite web|url=http://www.forbes.com/2009/08/27/cricket-ganguly-flintoffl-business-sports-cricket-players_slide_2.html| title=Dhoni Forbes’ top earning cricketer}}</ref>
== ವೈಯಕ್ತಿಕ ಜೀವನ ==
[[ಚಿತ್ರ:Dhoni with his wife.jpg|thumb|ಧೋನಿ ತನ್ನ ಕುಟುಂಬದೊಂದಿಗೆ]]
ಮಹೇಂದ್ರ ಸಿಂಗ್ ಧೋನಿ [[ಬಿಹಾರ]]ದ [[ರಾಂಚಿ]]ಯಲ್ಲಿ (ಈಗಿನ [[ಜಾರ್ಖಂಡ್]]) ಪಾನ್ ಸಿಂಗ್ ಮತ್ತು ದೇವಕಿ ದೇವಿ ಅವರ ಮಗನಾಗಿ ಜನಿಸಿದನು.<ref>{{citeweb|url=http://content-usa.cricinfo.com/india/content/player/28081.html|title='Players and Officials|MS Dhoni'}}</ref> ಪೂರ್ವಿಕರು [[ಉತ್ತರಾಖಂಡ]]ದ [[ಅಲ್ಮೊರಾ ಜಿಲ್ಲೆ]]ಯ ಲಾಮ್ಗಢ್ ಪ್ರದೇಶದ ಲ್ವಾಲಿ ಗ್ರಾಮದವರು. ಧೋನಿಯ ತಂದೆ ಪಾನಸಿಂಗ್ ತಮ್ಮ ಕುಟುಂಬದೊಂದಿಗೆ [[ಉತ್ತರಾಖಂಡ|ಉತ್ತರಾಖಂಡದಿಂದ]] ರಾಂಚಿಗೆ ಬಂದು, ಅಲ್ಲಿನ [[ಮೆಕಾನ್ ಕಂಪೆನಿ]]ಯ ಆಡಳಿತದಲ್ಲಿ ಕಿರಿಯ ಸಹಾಯಕರಾಗಿದ್ದರು. ಧೋನಿಯ ಸಹೋದರಿ ಜಯಂತಿ ಮತ್ತು ಸಹೋದರ ನರೇಂದ್ರ ಅವರ ಪುಟ್ಟ ಕುಟುಂಬದ ಸದಸ್ಯರು. ಧೋನಿ ತನ್ನ ನೆಚ್ಚಿನ ನಟ ಜಾನ್ ಅಬ್ರಾಹಂರವರ ಕೇಶ ವಿನ್ಯಾಸವನ್ನು ಅನುಕರಿಸುವುದಕ್ಕಾಗಿ ಇತ್ತೀಚೆಗೆ ತನ್ನ ನೀಳ ಕೇಶಕ್ಕೆ ಕತ್ತರಿ ಹಾಕಿದರು.<ref name="dhonipersonal">{{cite web | url=http://www.tribuneindia.com/2006/20060429/saturday/main1.htm | title=Ranchi rocker | date=[[2006-04-29]] | publisher=[[The Tribune]] | accessdate=2007-05-12 | archive-date=2021-04-10 | archive-url=https://web.archive.org/web/20210410141511/https://www.tribuneindia.com/2006/20060429/saturday/main1.htm | url-status=dead }}</ref> ಧೋನಿ, ಸುಪರ್ಸ್ಟಾರ್ [[ರಜನೀಕಾಂತ್]], [[ಆಡಮ್ ಗಿಲ್ಕ್ರಿಸ್ಟ್]]ರ ಅಭಿಮಾನಿ., ಸಹ ಆಟಗಾರ [[ಸಚಿನ್ ತೆಂಡೂಲ್ಕರ್]], [[ಬಾಲಿವುಡ್]] ನಟ [[ಅಮಿತಾಬ್ ಬಚ್ಚನ್]] ಮತ್ತು ಗಾಯಕಿ [[ಲತಾ ಮಂಗೇಶ್ಕರ್]] ಅವರ ಸಾಧನೆಗಳು ಕೂಡಾ ಧೋನಿ ಮೇಲೆ ಬಾಲ್ಯದಲ್ಲೇ ಪ್ರಭಾವ ಬೀರಿದವು.<ref>{{cite web| url=http://content-www.cricinfo.com/columns/content/story/245748.html| title=SAD, senility and nudes| date=[[2006-04-30]]| publisher=[[Cricinfo]]| accessdate=2007-05-12| archive-date=2008-06-22| archive-url=https://web.archive.org/web/20080622153911/http://content-www.cricinfo.com/columns/content/story/245748.html| url-status=dead}}</ref><ref>{{cite web | url=http://www.hinduonnet.com/thehindu/mp/2006/08/05/stories/2006080501430400.htm | title=Besides mane matters... | date=[[2005-08-05]] | publisher=[[ದಿ ಹಿಂದೂ]] | accessdate=2007-05-19 | archive-date=2008-02-26 | archive-url=https://web.archive.org/web/20080226124846/http://www.hinduonnet.com/thehindu/mp/2006/08/05/stories/2006080501430400.htm | url-status=dead }}</ref>
ಜಾರ್ಖಂಡನ ರಾಂಚಿಯ [[ಶ್ಯಾಮ್ಲಿಯಲ್ಲಿರುವ DAV ಜವಾಹರ ವಿದ್ಯಾಮಂದಿರ]]ದಲ್ಲಿ (ಈಗ ಈ ಶಾಲೆಯು JVM, ಶ್ಯಾಮ್ಲಿ, ರಾಂಚಿ ಎಂದು ಪರಿಚಿತವಾಗಿದೆ) ಧೋನಿ ವಿದ್ಯಾಭ್ಯಾಸ ನಡೆಯಿತು. ಆರಂಭದಲ್ಲಿ ಧೋನಿ [[ಬ್ಯಾಡ್ಮಿಂಟನ್]] ಮತ್ತು [[ಫುಟ್ಬಾಲ್]]ನ್ನು ಉತ್ತಮವಾಗಿ ಆಡಿ, ಜಿಲ್ಲಾ ಮತ್ತು ಕ್ಲಬ್ ಮಟ್ಟದಲ್ಲಿ ಉತ್ತಮ ಆಟಗಾರರಾಗಿ ಹೆಸರು ಮಾಡಿದ್ದರು. ಧೋನಿಯು ವಿಧ್ಯಾರ್ಥಿ ದೆಸೆಯಲ್ಲಿ ಫುಟ್ಬಾಲ್ ತಂಡಕ್ಕೆ ಉತ್ತಮ [[ಗೋಲ್ಕೀಪರ್]] ಆಗಿದ್ದರು. ಆದರೆ ಫುಟ್ಬಾಲ್ ತಂಡದ ತರಬೇತುದಾರರು ಧೋನಿ ಸಾಮರ್ಥ್ಯ ಅರಿತು ಸ್ಥಳೀಯ ಕ್ರಿಕೆಟ್ ಕ್ಲಬ್ ಪರ ಕ್ರಿಕೆಟ್ ಆಡುವುದಕ್ಕಾಗಿ ಕಳುಹಿಸಿದರು. ಧೋನಿಯು ಆವರೆಗೆ ಕ್ರಿಕೆಟ್ ಆಡದಿದ್ದರೂ, ಉತ್ತಮವಾದ ವಿಕೆಟ್-ಕೀಪಿಂಗ್ ಕೌಶಲ್ಯದೊಂದಿಗೆ ಭರವಸೆ ಮೂಡಿಸಿದನು. ನಂತರ ಕಮಾಂಡೊ ಕ್ರಿಕೆಟ್ ಕ್ಲಬ್ನ ( ೧೯೯೫ - ೧೯೯೮) ಪೂರ್ಣಾವಧಿಯ ವಿಕೆಟ್ ಕೀಪರ್ ಜವಾಬ್ದಾರಿ ಧೋನಿ ಹೆಗಲಿಗೆ ಬಂತು. ಕ್ಲಬ್ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ೧೬ ವರ್ಷದೊಳಗಿನವರ ಚ್ಯಾಂಪಿಯನ್ಷಿಪ್ ೧೯೯೭/೯೮ರ ವಿನೂ ಮಂಕಡ್ ಟ್ರೋಫಿಗೆ ಧೋನಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದರು.<ref name="dhonipersonal" /> ಧೋನಿ ತನ್ನ 10<sup>ನೇ</sup> [[ತರಗತಿ]]ಯ ನಂತರ ಕ್ರಿಕೆಟ್ಗೆ ಹೆಚ್ಚು ಗಮನ ನೀಡಿದನು.<ref>{{cite web| url=http://content-ind.cricinfo.com/ci/content/story/208617.html| title='The cameras used to pass by, now they stop for me'| date=[[2005-05-04]]| publisher=[[Cricinfo]]| accessdate=2007-05-12| archive-date=2007-11-17| archive-url=https://web.archive.org/web/20071117203926/http://content-ind.cricinfo.com/ci/content/story/208617.html| url-status=dead}}</ref>
==ಆಟದ ಶೈಲಿ==
ಧೋನಿ ಒಬ್ಬ ಬಲಗೈ [[ಬ್ಯಾಟ್ಸ್ಮನ್]] ಮತ್ತು [[ವಿಕೆಟ್-ಕೀಪರ್]]. [[ಪಾರ್ಥಿವ್ ಪಟೇಲ್]], [[ಅಜೇಯ್ ರಾತ್ರಾ]] ಮತ್ತು [[ದಿನೇಶ್ ಕಾರ್ತಿಕ್]]ರಂತೆ ಎಳೆವಯಸ್ಸಿನಲ್ಲೇ ಭಾರತ ಎ ಕ್ರಿಕೆಟ್ ತಂಡಗಳಲ್ಲಿನ ಉತ್ತಮ ಪ್ರದರ್ಶನದ ಮೂಲಕ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಹಲವು ವಿಕೆಟ್-ಕೀಪರ್ಗಳಲ್ಲಿ ಧೋನಿ ಸಹ ಒಬ್ಬರಾಗಿದ್ದಾರೆ. ಧೋನಿಯ ಸ್ನೇಹಿತರು ಅವನನ್ನು 'ಮಾಹಿ' ಎಂದು ಕರೆಯುತ್ತಾರೆ. ೧೯೯೮/೯೯ ಕ್ರಿಕೆಟ್ ವಸಂತದ ಸಮಯದಲ್ಲಿ [[ಬಿಹಾರ ಕ್ರಿಕೆಟ್ ತಂಡ]]ದ ಪರ ಮೊದಲ ಪಂದ್ಯವನ್ನು ಆಡಿದ. ೨೦೦೪ರಲ್ಲಿ [[ಕೆನ್ಯಾ]] ಪ್ರವಾಸಕ್ಕಾಗಿ ಭಾರತ-Aವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದ. ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ-A ತಂಡದ ವಿರುದ್ಧ [[ಗೌತಮ್ ಗಂಭೀರ್]]ಜೊತೆಯಾಟದಲ್ಲಿ ಧೋನಿ ಹಲವು ಶತಕಗಳನ್ನು ಸಿಡಿಸಿದ್ದನು. ನಂತರದ ವರ್ಷದಲ್ಲಿ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದನು.{{Citation needed|date=October 2008}}
[[File:Stumping edited.jpg|thumb|2008ರಲ್ಲಿ ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ರನ್ನು ಸ್ಟಂಪ್ ಮಾಡಿದ್ದು.|link=Special:FilePath/Stumping_edited.jpg]]
ಬ್ಯಾಟ್ ಹಿಡಿಕೆಯನ್ನು ನಿಯಂತ್ರಿಸುವಲ್ಲಿ ಹಾಗು ಬಲವಾದ ಬ್ಯಾಕ್ ಫೂಟ್ ಮೂಲಕ ಧೋನಿ ಶೈಲಿಯ ಬ್ಯ್ಯಾಟಿಂಗ್ ನೋಡುಗರ ಕಣ್ಮನ ಸೆಳೆಯುತ್ತದೆ. ಬಲವಾದ ಕೈಗಳಲ್ಲಿ ಹೆಚ್ಚಿನ ಚತುರತೆ ಮತ್ತು ಚಾಕಚಕ್ಯತೆ ಇರುವುದರಿಂದ ಹೆಚ್ಚಾಗಿ ಅವನು ಹೊಡೆದ ಚೆಂಡು ಮೈದಾನದಲ್ಲಿ ರಭಸದಿಂದ ಓಡುವುದು ವಿಶೇಷ. ಈ ತೆರನಾದ ಆರಂಭ ಇರುವುದರಿಂದ ಕೆಲವೊಮ್ಮೆ ಚೆಂಡಿನ ವೇಗವನ್ನು ಗುರ್ತಿಸಲು ಸಾಧ್ಯವಾಗುವದಿಲ್ಲ. ಪಿಚ್ ಮೇಲಿನ ಅಚಲತೆ ಒಮ್ಮೊಮ್ಮೆ ಚೆಂಡು ಬ್ಯಾಟಿನ ಅಂಚಿಗೆ ನಿಲುಕುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಚೆಂಡನ್ನು ಬೆನ್ನಟ್ಟುವುದು ಪ್ರಯಾಸದಾಯಕವಾಗಬಹುದು.
ಪಾಕಿಸ್ತಾನದ ವಿರುದ್ಧ ೨೦೦೫ರಲ್ಲಿ ಏಕದಿನ ಪಂದ್ಯದಲ್ಲಿ ೧೪೮ ರನ್ ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ನಂತರ ಅದೇ ವರ್ಷದಲ್ಲಿ [[ಶ್ರೀಲಂಕಾ]] ವಿರುದ್ಧ ೧೮೩* ರನ್ ಗಳಿಸಿ ತಮ್ಮದೇ ದಾಖಲೆ ಮುರಿದ ಅವರು ODI ಪಂದ್ಯಗಳಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಪೇರಿಸಿ ವಿಶ್ವ ದಾಖಲೆ ಸ್ಥಾಪಿಸಿದರು. ಮಿತ ಒವರ್ಗಳ ಕ್ರಿಕೆಟ್ನಲ್ಲಿನ ಧೋನಿಯ ಯಶಸ್ಸು, ಟೆಸ್ಟ್ ತಂಡದ ಸ್ಥಾನವನ್ನು ಭದ್ರಪಡಿಸಿತು. ೨೦೦೫/೦೬ ಕೊನೆಯವರೆಗಿನ ODI ಕ್ರಿಕೆಟ್ನಲ್ಲಿನ ಆಕರ್ಷಕ ಸುಸ್ಥಿರ ಪ್ರದರ್ಶನದಿಂದಾಗಿ ಧೋನಿಯು [[ICC ODI ಶ್ರೇಯಾಂಕ ಪಟ್ಟಿ]]ಯಲ್ಲಿ ಮೊದಲ ಬ್ಯಾಟ್ಸ್ಮ್ಯಾನ್ ಆಗಿ ಹೊರಹೊಮ್ಮಿದರು.<ref name="dhonipersonal" />
ಭಾರತ ತಂಡವು [[ICC ಚ್ಯಾಂಪಿಯನ್ಸ್ ಟ್ರೋಫಿ]], [[DLF ಕಪ್]]ನಲ್ಲಿನ ಮತ್ತು [[ವೆಸ್ಟ್ ಇಂಡೀಸ್]] ಹಾಗು [[ದಕ್ಷಿಣ ಆಫ್ರಿಕಾ]] ವಿರುದ್ಧ ನಡೆದ ಪಂದ್ಯದ ಸೋಲಿನೊಂದಿಗೆ 2006ರಲ್ಲಿ ಧೋನಿಯ ಆಟಗಾರಿಕೆಯಲ್ಲಿ ಹಿನ್ನಡೆ ಉಂಟಾಯಿತು. 2007ರ ಪೂರ್ವಾರ್ಧದಲ್ಲಿ ಸ್ವದೇಶದಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಧೋನಿ ಮತ್ತೆ ಲಯ ಕಂಡುಕೊಂಡಿದ್ದರೂ, [[2007 ಕ್ರಿಕೆಟ್ ವಿಶ್ವ ಕಪ್]]ನಲ್ಲಿ ಮೊದಲ ಸುತ್ತಿನಲ್ಲಿಯೆ ತಂಡವು ಸರಣಿಯಿಂದ ಹೊರಬಿದ್ದದ್ದು, ಧೋನಿಯ ಅಸಮರ್ಪಕ ಆಟಗಾರಿಕೆಯ ಸೂಚಕವಾಗಿತ್ತು. ಭಾರತದ ಎರಡೂ ಸೋಲಿನಲ್ಲಿ ಧೋನಿ [[ಸೊನ್ನೆ]] ರನ್ನಿಗೆ ಔಟ್ ಆಗಿದ್ದನು. ವಿಶ್ವ ಕಪ್ನ ನಂತರ ಧೋನಿ [[ಬಾಂಗ್ಲಾದೇಶ]] ವಿರುದ್ಧ ODI ಪಂದ್ಯದಲ್ಲಿ [[ಸರಣಿ ಶ್ರೇಷ್ಠ]] ಪ್ರಶಸ್ತಿಯನ್ನು ಗೆದ್ದರು. [[ಇಂಗ್ಲೆಂಡ್ ಪ್ರವಾಸ]]ಕ್ಕಾಗಿ ಧೋನಿಯನ್ನು ODI ತಂಡದ ಉಪ ನಾಯಕನಾಗಿ ಹೆಸರಿಸಲಾಗಿತ್ತು.<ref name="DhoniVC">{{cite web|url=http://www.hinduonnet.com/tss/tss3020/stories/20070519011900400.htm|title=The poster boy comes of age|publisher=[[The Sportstar]]|date=[[2007-05-19]]|accessdate=2008-05-23|archive-date=2010-08-26|archive-url=https://web.archive.org/web/20100826055939/http://www.hinduonnet.com/tss/tss3020/stories/20070519011900400.htm|url-status=dead}}</ref>
ಒಬ್ಬ ಬ್ಯಾಟ್ಸ್ಮನ್ ಆಗಿ ಧೋನಿ ಆಕ್ರಮಣಕಾರಿ ಬ್ಯಾಟಿಂಗ್ನ್ನು ಮೈಗೂಡಿಸಿಕೊಂಡು ಪಕ್ವ ಆಟಗಾರನಾಗಿ, ಅಗತ್ಯ ಸಂದರ್ಭಗಳಲ್ಲಿ ಜವಬ್ದಾರಿಯುತ ಇನ್ನಿಂಗ್ಸ್ನ್ನು ಆಡುತ್ತಿದ್ದರು.<ref name="DhoniVC" /> ಸಾಂಪ್ರದಾಯಿಕ ಹೊಡೆತಗಳಲ್ಲದೆ ಧೋನಿ ಎರಡು ಅಸಂಪ್ರದಾಯಿಕ, ಆದರೆ ಪರಿಣಾಮಕಾರಿ ಹೊಡೆತಗಳನ್ನು ಪ್ರದರ್ಶಿಸುತ್ತಿದ್ದರು.ಇದು ಬ್ಯಾಟ್ ಬೀಸುವ ಶೈಲಿಯೆಂದೇ ಹೇಳಬೇಕಾಗುತ್ತದೆ. ಭಾರತದ ಕ್ರಿಕೆಟ್ ತಂಡಕ್ಕೆ ಪ್ರವೇಶ ಪಡೆದಾಗಿನಿಂದ ಧೋನಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್, ಆಟದ ಮೈದಾನದಲ್ಲಿನ ಯಶಸ್ಸು, ವ್ಯಕ್ತಿತ್ವ ಮತ್ತು ನೀಳ ಕೇಶದ ಶೈಲಿ ಧೋನಿಯನ್ನು ಭಾರತದ ಜಾಹೀರಾತು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕ್ರಿಕೆಟಿಗರಲ್ಲಿ ಒಬ್ಬನನ್ನಾಗಿ ಮಾಡಿತು.<ref name="Dhonibrands">{{cite web|url=http://content-usa.cricinfo.com/rsavind/content/story/297784.html| title=Brand Sehwag, Harbhajan and Munaf out for England tour| publisher=[[Cricinfo]] | date=[[2007-06-12]] | accessdate=2007-06-19}}</ref><ref name="Dhoni2005">{{cite web|url=http://www.blonnet.com/2005/11/03/stories/2005110302000800.htm | title=It's Diwali for Dhoni as brands queue up for him | publisher=[[ದಿ ಹಿಂದೂ]] | date=[[2005-11-03]] | accessdate=2007-05-11}}</ref>
==ದೇಶಿ ಕ್ರಿಕೆಟ್ನ ವೃತ್ತಿ ಜೀವನ==
===ಕಿರಿಯರ ಕ್ರಿಕೆಟ್===
ಧೋನಿಯು ೧೯೯೮ - ೯೯ ಬಿಹಾರ ಕ್ರಿಕೆಟ್ U-೧೯ ತಂಡದಲ್ಲಿದ್ದನು. ಮತ್ತು ೫ ಪಂದ್ಯಗಳಲ್ಲಿ (7 ಇನ್ನಿಂಗ್ಸ್) ೧೭೬ ರನ್ ಗಳಿಸಿ ಉತ್ತಮ ಆಟ ಪ್ರದರ್ಶನ ನೀಡಿದ್ದರೂ ಆರು ತಂಡಗಳು ಭಾಗವಹಿಸಿದ ಈ ಸರಣಿಯಲ್ಲಿ ತಂಡವು ನಾಲ್ಕನೇ ಸ್ಥಾನವನ್ನು ಗಳಿಸಲಷ್ಟೆ ಸಫಲವಾಯಿತು. ಇದರಿಂದಾಗಿ ತಂಡವು ಕ್ವಾಟರ್ ಫೈನಲ್ ಸುತ್ತನ್ನು ತಲುಪಲು ಸಾಧ್ಯವಾಗಲಿಲ್ಲ. ಇದೇ ಕಾರಣದಿಂದಾಗಿ ಬಹುತೇಕ ಧೋನಿಯನ್ನು ಪೂರ್ವ ವಲಯದ U-19 ತಂಡ (CK ನಾಯುಡು ಟ್ರೋಫಿ) ಮತ್ತು ಭಾರತ ತಂಡದ ಉಳಿದವರು (MA ಚಿದಂಬರಂ ಟ್ರೋಫಿ ಮತ್ತು ವಿನೂ ಮಂಕದ್ ಟ್ರೋಫಿ) ತಂಡಕ್ಕಗಾಗಿ ಆಯ್ಕೆ ಮಾಡಲಿಲ್ಲ. [[ಬಿಹಾರ]] U-೧೯ ಕ್ರಿಕೆಟ್ ತಂಡವು ೧೯೯೯-೨೦೦೦ [[ಕೂಚ್ ಬೆಹಾರ್ ಟ್ರೋಫಿ]]ಯಲ್ಲಿ ಧೋನಿ ಗಳಿಸಿದ ೮೪ ರನ್ಗಳ ನೆರವಿನಿಂದ, ಬಿಹಾರ ತಂಡವು ಒಟ್ಟು 357 ರನ್ಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯವಾಯಿತು. ಭವಿಷ್ಯದ ರಾಷ್ಟ್ರೀಯ ತಂಡದ ಸಹ ಆಟಗಾರ [[ಯುವರಾಜ್ ಸಿಂಗ್]]ನ ೩೫೮ ರನ್ಗಳ ಸಹಾಯದಿಂದ [[ಪಂಜಾಬ್ U-19]] ತಂಡವು 839 ರನ್ ಗಳಿಸಿತು. ಇದರಿಂದಾಗಿ ಬಿಹಾರ ತಂಡದ ಪರಿಶ್ರಮ ಕಳೆಗುಂದಿತು.<ref>{{cite web|url=http://ind.cricinfo.com/link_to_database/ARCHIVE/1999-2000/IND_LOCAL/U19/CB/KNOCK-OUTS/BIHAR-U19_PNJB-U19_CB-FINAL_16-19DEC1999.html|title=Scorecard: Cooch Behar Trophy Final 1999/2000 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204911/http://ind.cricinfo.com/link_to_database/ARCHIVE/1999-2000/IND_LOCAL/U19/CB/KNOCK-OUTS/BIHAR-U19_PNJB-U19_CB-FINAL_16-19DEC1999.html|url-status=dead}}</ref> ಈ ಪಂದ್ಯದಲ್ಲಿ ಧೋನಿಯು ೪೮೮ ರನ್ಗಳು (9 ಪಂದ್ಯಗಳು, 12 ಇನ್ನಿಂಗ್ಸ್), ೫ ಅರ್ಧ ಶತಕಗಳು, ೧೭ ಕ್ಯಾಚ್ಗಳು ಮತ್ತು ೭ ಸ್ಟಂಪಿಂಗ್ಗಳ ದಾಖಲೆ ಮಾಡಿದ್ದರು.<ref>{{cite web|url=http://ind.cricinfo.com/db/ARCHIVE/1999-2000/IND_LOCAL/U19/CB/STATS/IND_LOCAL_CB_AVS_BIHAR-U19.html|title=Statistics: Bihar Squad U-19 Cooch Behar Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506110730/http://ind.cricinfo.com/db/ARCHIVE/1999-2000/IND_LOCAL/U19/CB/STATS/IND_LOCAL_CB_AVS_BIHAR-U19.html|url-status=dead}}</ref> MS ಧೋನಿಯು CK ನಾಯುಡು ಟ್ರೋಫಿಗೆ ಪೂರ್ವ ವಲಯದ U-೧೯ತಂಡದಲ್ಲಿ ಸ್ಥಾನ ಪಡೆದು, ನಾಲ್ಕು ಪಂದ್ಯಗಳಲ್ಲಿ ಕೇವಲ ೯೭ ರನ್ ಮಾಡಿದ್ದರು. ಇದರಿಂದಾಗಿ ಪೂರ್ವ ವಲಯವು ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು, ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
===ಬಿಹಾರ ತಂಡ===
ಧೋನಿಗೆ ಹದಿನೆಂಟನೇ ವಯಸ್ಸಿನಲ್ಲಿದ್ದಾಗ ೧೯೯೯-೨೦೦೦ರಲ್ಲಿ ಮೊದಲ [[ರಣಜಿ ಟ್ರೋಫಿ]] ಪಂದ್ಯವನ್ನು [[ಬಿಹಾರ]] ಪರವಾಗಿ ಆಡುವ ಅವಕಾಶ ದೊರಕಿತು. ಧೋನಿ [[ಅಸ್ಸಾಮ್ ಕ್ರಿಕೆಟ್ ತಂಡ]]ದ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ೬೮* ರನ್ ಗಳಿಸುವುದರ ಮೂಲಕ ತನ್ನ ಮೊದಲ ಪಂದ್ಯದಲ್ಲಿ ಅರ್ಧಶತಕಕ್ಕೆ ನಾಂದಿ ಹಾಡಿದ್ದ<ref>{{cite web|url=http://ind.cricinfo.com/db/ARCHIVE/1999-2000/IND_LOCAL/RANJI/EAST/BIHAR_ASSAM_RJI-E_12-15JAN2000.html|title=Scorecard: Assam v/s Bihar 1999/2000 Ranji Trophy Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204034/http://ind.cricinfo.com/db/ARCHIVE/1999-2000/IND_LOCAL/RANJI/EAST/BIHAR_ASSAM_RJI-E_12-15JAN2000.html|url-status=dead}}</ref> ಆ ಕ್ರಿಕೆಟ್ ಪಂದ್ಯಾವಳಿಗಳ ೫ ಪಂದ್ಯಗಳಲ್ಲಿ ೨೮೩ ರನ್ ಬಾರಿಸಿದ್ದ. ೨೦೦೦/೦೧ ಕ್ರಿಕೆಟ್ ಋತುವಿನಲ್ಲಿ [[ಬಂಗಾಳ]] ವಿರುದ್ಧ ಮೊದಲ ಪ್ರಥಮ-ದರ್ಜೆಯ ಶತಕವನ್ನು ಹೊಡೆಯುವುದರ ಮೂಲಕ ಸೋಲಿನಂಚಿನಲ್ಲಿದ್ದ ತಂಡವನ್ನು ಪಾರುಮಾಡಿದರು.<ref>{{cite web|url=http://ind.cricinfo.com/link_to_database/ARCHIVE/2000-01/IND_LOCAL/RANJI/EAST/BENG_BIHAR_RJI-E_03-06JAN2001.html|title=Scorecard:Bihar v/s Bengal Ranji Trophy 2000/01 Season|publisher=[[Cricinfo]]|accessdate=2007-05-18|archive-date=2007-10-13|archive-url=https://web.archive.org/web/20071013204917/http://ind.cricinfo.com/link_to_database/ARCHIVE/2000-01/IND_LOCAL/RANJI/EAST/BENG_BIHAR_RJI-E_03-06JAN2001.html|url-status=dead}}</ref> ಈ ಶತಕವನ್ನು ಹೊರತುಪಡಿಸಿ, 2000/01<ref>{{cite web|url=http://ind.cricinfo.com/link_to_database/ARCHIVE/2000-01/IND_LOCAL/RANJI/EAST/STATS/IND_LOCAL_RJI-E_AVS_BIHAR.html|title=Statistics: 2000/01 Bihar Squad Ranji Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103731/http://ind.cricinfo.com/link_to_database/ARCHIVE/2000-01/IND_LOCAL/RANJI/EAST/STATS/IND_LOCAL_RJI-E_AVS_BIHAR.html|url-status=dead}}</ref> ರಲ್ಲಿ ಐವತ್ತು ರನ್ಗಳಿಗಿಂತ ಹೆಚ್ಚು ಯಾವುದೇ ಇನ್ನಿಂಗ್ಸ್ನಲ್ಲಿ ಗಳಿಸಲಿಲ್ಲ. ೨೦೦೧/೦೨ರ ಕ್ರಿಕೆಟ್ ಋತುವಿನಲ್ಲಿ ನಡೆದ ನಾಲ್ಕು ರಣಜಿ ಪಂದ್ಯಗಳಲ್ಲಿ ಕೇವಲ ಐದು ಅರ್ಧಶತಕಗಳನ್ನು ಗಳಿಸಿದ್ದರು.<ref>{{cite web|url=http://ind.cricinfo.com/link_to_database/ARCHIVE/2001-02/IND_LOCAL/RANJI/EAST/STATS/IND_LOCAL_RJI-E_AVS_BIHAR.html|title=Statistics: 2001/02 Bihar Squad Ranji Trophy Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103736/http://ind.cricinfo.com/link_to_database/ARCHIVE/2001-02/IND_LOCAL/RANJI/EAST/STATS/IND_LOCAL_RJI-E_AVS_BIHAR.html|url-status=dead}}</ref> 2002/03ರ ರಣಜಿ ಟ್ರೋಫಿಯಲ್ಲಿ ಮೂರು ಅರ್ಧಶತಕಗಳು ಹಾಗೂ ದಿಯೋಧರ ಟ್ರೋಫಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸುವುದರೊಂದಿಗೆ ಕೆಳಕ್ರಮಾಂಕದಲ್ಲಿ ಬಿರುಸಿನ ಹೊಡೆತದ ಬ್ಯಾಟಿಂಗ್ ಶೈಲಿಯಿಂದ ಆಟವಾಡಿ ತಂಡದ ವಿಜಯಕ್ಕೆ ಕಾರಣವಾದರು.
೨೦೦೩/೦೪ ಕ್ರಿಕೆಟ್ ಋತುವಿನಲ್ಲಿ ರಣಜಿ ODI ಟ್ರೋಫಿಯ ಮೊದಲ ಪಂದ್ಯದಲ್ಲಿ ಅಸ್ಸಾಮ್ ವಿರುದ್ಧ ಧೋನಿಯ ಶತಕದ (೧೨೮*) ದಾಖಲೆ. [[ಪೂರ್ವ ವಲಯ]] ತಂಡದಲ್ಲಿರುವಾಗ, ಆ ವರ್ಷ ದಿಯೋಧರ ಟ್ರೋಫಿಯನ್ನು ತಂಡವು ಗೆದ್ದಿತ್ತು. ಅದೇ ಸರಣಿಯಲ್ಲಿ ತಂಡಕ್ಕಾಗಿ 4 ಪಂದ್ಯಗಳಲ್ಲಿ 244 ರನ್ಗಳನ್ನು ಗಳಿಸಿದ್ದರು. ದಿಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪೂರ್ವ ವಲಯವನ್ನು ಪ್ರತಿನಿಧಿನಿಸುವಂತೆ ಧೋನಿಯನ್ನು ಅಂತರರಾಷ್ಟ್ರೀಯ ಕ್ರಿಕೆಟಿಗ [[ದೀಪ್ ದಾಸ್ಗುಪ್ತಾ]] ಆಯ್ಕೆಮಾಡಿದ್ದರು.<ref>{{cite web|url=http://content-ind.cricinfo.com/ci/content/story/139724.html|title=Pitching it right, and some old familiar faces|publisher=[[Cricinfo]]|date=[[2004-03-04]]|accessdate=2007-05-12|archive-date=2007-10-12|archive-url=https://web.archive.org/web/20071012214841/http://content-ind.cricinfo.com/ci/content/story/139724.html|url-status=dead}}</ref> ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸುವುದರ ಮೂಲಕ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದರು.<ref>{{cite web|url=http://ind.cricinfo.com/db/ARCHIVE/2003-04/IND_LOCAL/DULEEP/SCORECARDS/EAST_NORTH_DULEEP_04-08MAR2004.html|title=Scorecard: Duleep Trophy Final 2003/2004 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204420/http://ind.cricinfo.com/db/ARCHIVE/2003-04/IND_LOCAL/DULEEP/SCORECARDS/EAST_NORTH_DULEEP_04-08MAR2004.html|url-status=dead}}</ref>
===ಭಾರತ ಎ ತಂಡ===
೨೦೦೩/೦೪ ರಲ್ಲಿ( ODI) ಏಕದಿನಗಳ ಪ್ರದರ್ಶನವನ್ನು ಪರಿಗಣಿಸಿ, [[ಜಿಂಬಾಬ್ವೆ]] ಮತ್ತು [[ಕಿನ್ಯಾ]]ದೇಶಗಳ ಪ್ರವಾಸಕ್ಕಾಗಿ ಭಾರತ ಎ ತಂಡಕ್ಕಾಗಿ ಆಯ್ಕೆಮಾಡಲಾಯಿತು.<ref>{{cite web|url=http://content-ind.cricinfo.com/ci/content/story/138530.html|title=Agarkar and Karthik dropped|publisher=[[Cricinfo]]|date=[[2004-07-07]]|accessdate=2007-05-12|archive-date=2007-10-12|archive-url=https://web.archive.org/web/20071012214836/http://content-ind.cricinfo.com/ci/content/story/138530.html|url-status=dead}}</ref> [[ಹರಾರೆ ಸ್ಪೋರ್ಟ್ಸ್ ಕ್ಲಬ್]]ನಲ್ಲಿ ನಡೆದ ಜಿಂಬಾಬ್ವೆ XI ವಿರುದ್ಧದ ಪಂದ್ಯದಲ್ಲಿ ಧೋನಿ 7 ಕ್ಯಾಚ್ಗಳು ಮತ್ತು 4 ಸ್ಟಂಪಿಂಗ್ಗಳನ್ನು ಮಾಡುವುದರೊಂದಿಗೆ ತನ್ನ ಅತ್ಯತ್ತಮವಾದ ವಿಕೆಟ್-ಕೀಪಿಂಗ್ನ್ನು ಪ್ರದರ್ಶಿಸಿದರು.<ref>{{cite web|url=http://ind.cricinfo.com/db/ARCHIVE/2004/IND-A_IN_ZIM/SCORECARDS/IND-A_ZIM-SEL-XI_29JUL-01AUG2004.html|title=Scorecard: Zimbabwe Select XI v India A 3rd Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2007-10-13|archive-url=https://web.archive.org/web/20071013204715/http://ind.cricinfo.com/db/ARCHIVE/2004/IND-A_IN_ZIM/SCORECARDS/IND-A_ZIM-SEL-XI_29JUL-01AUG2004.html|url-status=dead}}</ref> ಕಿನ್ಯಾ, ಭಾರತ 'ಎ' ಮತ್ತು ಪಾಕಿಸ್ತಾನ 'ಎ' ತಂಡಗಳು ಒಳಗೊಂಡಿರುವ ತ್ರಿಕೋನ ಸರಣಿಯಲ್ಲಿ ಧೋನಿ ತನ್ನ ಅರ್ಧ-ಶತಕದೊಂದಿಗೆ ಭಾರತ 'ಎ'ಕ್ಕೆ ಪಾಕಿಸ್ತಾನ 'ಎ' ವಿರುದ್ಧ 223 ರನ್ಗಳ ಗುರಿ ತಲುಪಲು ನೆರವಾದರು.<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_13AUG2004.html|title=Scorecard:India A v Pakistan A 2004 Season|publisher=[[Cricinfo]]|accessdate=2007-05-12|archive-date=2009-02-21|archive-url=https://web.archive.org/web/20090221092550/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_13AUG2004.html|url-status=dead}}</ref> ಪಾಕಿಸ್ತಾನ 'ಎ' ಎದುರು 120<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_16AUG2004.html|title=Scorecard:India A v Pakistan A 6th Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506103721/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_16AUG2004.html|url-status=dead}}</ref> ಮತ್ತು 119*<ref>{{cite web|url=http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_19AUG2004.html|title=Scorecard:India A v Pakistan A 8th Match Kenya Triangular Tournament 2004 Season|publisher=[[Cricinfo]]|accessdate=2007-05-12|archive-date=2007-10-28|archive-url=https://web.archive.org/web/20071028130449/http://ind.cricinfo.com/db/ARCHIVE/2004/OTHERS/KTT/SCORECARDS/IND-A_PAK-A_KTT_19AUG2004.html|url-status=dead}}</ref> ರನ್ಗಳನ್ನು ಬಾರಿಸುವುದರೊಂದಿಗೆ ಎರಡು ಶತಕಗಳನ್ನು ದಾಖಲಿಸಿದರು. ಧೋನಿ 7 ಪಂದ್ಯಗಳಲ್ಲಿ 362 ರನ್ಗಳನ್ನು (6 ಇನ್ನಿಂಗ್ಸ್, ಸರಾಸರಿ:72.40) ದಾಖಲಿಸಿ, ಉತ್ತಮ ಪ್ರದರ್ಶನದ ಮೂಲಕ ಆಗಿನ [[ನಾಯಕ]] - ಸೌರವ ಗಂಗೂಲಿ<ref name="GangulyWK" /> ಯ ಗಮನ ಸೆಳೆಯಲು ಯಶಸ್ವಿಯಾಗಿದ್ದರು. ಆದರೆ ಭಾರತ 'ಎ' ತಂಡ ತರಬೇತುದಾರ [[ಸಂದೀಪ್ ಪಾಟೀಲ್]] ಭಾರತ ತಂಡಕ್ಕೆ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ಆಗಿ ಕಾರ್ತಿಕ್ನನ್ನು ಶಿಫಾರಸು ಮಾಡಿದರು.<ref name="SandeepWK">{{cite web|url=http://content-ind.cricinfo.com/ci/content/story/143058.html|title=Sandeep-`I recommended Karthik to the selectors'|publisher=[[Cricinfo]]|date=[[2004-09-06]]|accessdate=2007-05-12|archive-date=2007-10-12|archive-url=https://web.archive.org/web/20071012214846/http://content-ind.cricinfo.com/ci/content/story/143058.html|url-status=dead}}</ref>
===ಇಂಡಿಯನ್ ಪ್ರೀಮಿಯರ್ ಲೀಗ್===
ಎಮ್. ಎಸ್. ಧೋನಿ ೧.೫ ದಶಲಕ್ಷ(ಅಮೆರಿಕ ಡಾಲರ) USD ಮೊತ್ತಕ್ಕೆ [[ಚೆನ್ನೈ ಸುಪರ್ ಕಿಂಗ್ಸ್]]ಯೊಂದಿಗೆ ಕರಾರು ಮಾಡಿಕೊಂಡು ಮೊದಲ [[IPL]] ಕ್ರಿಕೆಟ್ ಪಂದ್ಯಾವಳಿಗಳ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರನಾದ. ನಂತರ ಸ್ಥಾನ [[ಅಂಡ್ರೊ ಸೈಮಂಡ್ಸ್]]ಗೆ ದೊರೆಯುತ್ತದೆ. ಸದ್ಯ ಧೋನಿ [[Chennai super kings]] ತಂಡದ ಪ್ರಸ್ತುತ ನಾಯಕ.
==ಓಡಿಐ ಏಕದಿನ ಪಂದ್ಯಗಳಲ್ಲಿ ವೃತ್ತಿಜೀವನ==
[[File:Dhoni ODI Graph.jpg|250px|thumb|ಧೋನಿಯ ODI ವೃತ್ತಿಜೀವನ. ಕಂದು ಬಣ್ಣದ ಗೆರೆಯು ೧೦ ಪಂದ್ಯಗಳ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.]]
೨೦೦೦ರಲ್ಲಿ ಭಾರತ ತಂಡವು [[ರಾಹುಲ್ ದ್ರಾವಿಡ್]]ನಲ್ಲಿ ವಿಕೆಟ್-ಕೀಪಿಂಗ್ ಪ್ರತಿಭೆಯನ್ನು ಕಂಡಿತು. ಇದರಿಂದಾಗಿ ವಿಕೆಟ್-ಕೀಪರ್ ಸ್ಥಾನಕ್ಕಾಗಿ ಯಾವುದೇ ಇತರ ಬ್ಯಾಟಿಂಗ್ ಸ್ಥಾನವನ್ನು ಬಲಿಕೊಡುವ ಪ್ರಮೇಯ ಇಲ್ಲವಾಯಿತು.<ref name="GangulyWK">{{cite web|url=http://content-ind.cricinfo.com/ci/content/story/135231.html|title=Ganguly - 'We can pick up the momentum'|publisher=[[Cricinfo]]|date=[[2004-08-16]]|accessdate=2007-05-12|archive-date=2007-10-12|archive-url=https://web.archive.org/web/20071012214831/http://content-ind.cricinfo.com/ci/content/story/135231.html|url-status=dead}}</ref> ಭಾರತೀಯ ಕ್ರಿಕೆಟ್ ಮಂಡಳಿಯು ಟೆಸ್ಟ್ ತಂಡದಲ್ಲಿ [[ಭಾರತ U-19 ನಾಯಕ]]ರಾದ [[ಪಾರ್ಥಿವ್ ಪಟೇಲ್]] ಮತ್ತು [[ದಿನೇಶ್ ಕಾರ್ತಿಕ್]]ರಂತಹ ಪ್ರತಿಭೆಗಳೊಂದಿಗೆ ಕಿರಿಯ ಶ್ರೇಣಿಯಿಂದ ವಿಕೆಟ್-ಕೀಪರ್/ಬ್ಯಾಟ್ಸ್ಮನ್ರ ಪ್ರವೇಶವನ್ನು ತಂಡದಲ್ಲಿ ಕಂಡಿತು.<ref name="GangulyWK" /> ಭಾರತ-ಎ ತಂಡದಲ್ಲಿ ಧೋನಿ ಗುರುತಿಸಿಕೊಂಡಿದ್ದರಿಂದ, 2004/05ರಲ್ಲಿ [[ಬಾಂಗ್ಲಾದೇಶ ಪ್ರವಾಸದ ODI ತಂಡಕ್ಕೆ ಆಯ್ಕೆಯಾಯಿತು.]].<ref>{{cite web|url=http://content-ind.cricinfo.com/india/content/story/135596.html|title=Kumble opts out of one-dayers against Bangladesh|publisher=[[Cricinfo]]|date=2004-12-02|accessdate=2007-05-12|archive-date=2007-10-12|archive-url=https://web.archive.org/web/20071012215249/http://content-ind.cricinfo.com/india/content/story/135596.html|url-status=dead}}</ref> ಧೋನಿ ಮೊದಲ ಪಂದ್ಯದಲ್ಲಿ [[ರನ್ ಔಟ್]] ದಿಂದಾಗಿ ಕ್ರಿಕೆಟ್ ಒಪ್ಪಿಸಿ ಸೊನ್ನೆಗೆ ಔಟ್ ಆಗುವುದರೊಂದಿಗೆ ಏಕದಿನ ಪಂದ್ಯದ ( ODI) ವೃತ್ತಿಜೀವನಕ್ಕೆ ಉತ್ತಮ ಆರಂಭವನ್ನು ನೀಡಲಿಲ್ಲ.<ref>{{cite web|url=http://ind.cricinfo.com/db/ARCHIVE/2004-05/IND_IN_BDESH/SCORECARDS/IND_BDESH_ODI1_23DEC2004.html|title=Scorecard:India v/s Bangladesh 1st ODI 2004/05 Season|publisher=[[Cricinfo]]|date=2004-12-23|accessdate=2007-05-12|archive-date=2007-12-19|archive-url=https://web.archive.org/web/20071219120333/http://ind.cricinfo.com/db/ARCHIVE/2004-05/IND_IN_BDESH/SCORECARDS/IND_BDESH_ODI1_23DEC2004.html|url-status=dead}}</ref> [[ಬಾಂಗ್ಲಾದೇಶ]] ವಿರುದ್ಧದ ಸರಣಿಯ ಸಾಮಾನ್ಯ ಮಟ್ಟದ ರನ್ ಗತಿಯಿದ್ದರೂ, ಪಾಕಿಸ್ತಾನ ODI ಸರಣಿಗೆ ಧೋನಿ ಆಯ್ಕೆಯಾಯಿತು.<ref>{{cite web|url=http://content-ind.cricinfo.com/india/content/story/146511.html|title=Kumble and Laxman omitted from one-day squad|publisher=[[Cricinfo]]|date=2004-12-02|accessdate=2007-05-12|archive-date=2007-10-12|archive-url=https://web.archive.org/web/20071012215254/http://content-ind.cricinfo.com/india/content/story/146511.html|url-status=dead}}</ref> [[ವಿಶಾಖಪಟ್ಟಣಂ]]ದಲ್ಲಿ ನಡೆದ [[ಸರಣಿ]]ಯ ಎರಡನೇ ಪಂದ್ಯದಲ್ಲಿ ಧೋನಿ ಐದನೇ ಏಕ ದಿನ ಪಂದ್ಯದಲ್ಲಿ 123 ಎಸೆತಗಳಿಗೆ 148 ರನ್ಗಳನ್ನು ದಾಖಲಿಸಿದರು. ಧೋನಿಯ ಈ ೧೪೮ ರನ್ಗಳ ಮೊತ್ತವು ಹಿಂದೆ ಭಾರತದ ವಿಕೆಟ್ ಕೀಪರ್ ದಾಖಲಿಸಿದ ಅತಿ ಹೆಚ್ಚು ರನ್ಗಳ ದಾಖಲೆಯನ್ನು ಮೀರಿಸಿತು.<ref>{{cite web|url=http://in.rediff.com/cricket/2005/apr/06dhoni.htm|title=Highest scores by wicketkeepers|publisher=[[Rediff]]|date=2005-04-06|accessdate=2007-05-12}}</ref>. ನಂತರ ಅದೇ ವರ್ಷದ ಕೊನೆಯಲ್ಲಿ ಈ ದಾಖಲೆಯಲ್ಲಿ ಮತ್ತಷ್ಟು ಹೆಚ್ಚಿನ ಸಾಧನೆಯಾಯಿತು.
[[ಶ್ರೀಲಂಕಾ ವಿರುದ್ಧದ ODI ಸರಣಿಯಲ್ಲಿ (ಅಕ್ಟೋಬರ್-ನವೆಂಬರ್ 2005)]] ಮೊದಲ ಎರಡು ಪಂದ್ಯದಲ್ಲಿ ಧೋನಿಗೆ ಕೆಲವು ಬ್ಯಾಟಿಂಗ್ ಅವಕಾಶಗಳನ್ನು ನೀಡಲಾಯಿತು. [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]ದಲ್ಲಿ ([[ಜೈಪುರ]]) ನಡೆದ ಮೂರನೇ ODI ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಲಾಯಿತು. ಶ್ರೀಲಂಕಾದ [[ಕುಮಾರ ಸಂಗಾಕ್ಕಾರ]] ಶತಕದೊಂದಿಗೆ ಭಾರತಕ್ಕೆ 299 ರನ್ಗಳ ಗುರಿಯನ್ನು ನಿಗದಿಪಡಿಸಿತು. ಆರಂಭದಲ್ಲಿಯೇ ಭಾರತ ತಂಡವು ತೆಂಡುಲ್ಕರ್ ವಿಕೆಟ್ ಕಳೆದುಕೊಂಡಿತು <ref>{{cite web|url=http://ind.cricinfo.com/db/ARCHIVE/2005-06/SL_IN_IND/SCORECARDS/SL_IND_ODI3_31OCT2005.html|title=Scorecard:Sri Lanka v/s India 3rd ODI 2005/06 Season|publisher=[[Cricinfo]]|date=2005-10-31|accessdate=2007-05-12|archive-date=2008-09-23|archive-url=https://web.archive.org/web/20080923055729/http://ind.cricinfo.com/db/ARCHIVE/2005-06/SL_IN_IND/SCORECARDS/SL_IND_ODI3_31OCT2005.html|url-status=dead}}</ref> ಈ ತನಕ ಯಾರೂ ಇಂತಹ ಪ್ರದರ್ಶನ ನೀಡಿರಲಿಲ್ಲ. ಧೋನಿಯ ಅಜೇಯ ಆಟ ಅಪರೂಪದ ಪ್ರದರ್ಶನವಾಗಿತ್ತು. ತಂಡದ ವಿಜಯ ಧೋನಿಯನ್ನು ಆಪತ್ಪಾಂಧವ ಎನ್ನುವಂತೆ ಕ್ರಮಾಂಕವನ್ನೂ ಹೆಚ್ಚಿಸಿತು. 145 ಎಸೆತಗಳಲ್ಲಿ 183 ರನ್ ಗಳಿಕೆ ಆ ಸಂದರ್ಭದ ವಿಶಿಷ್ಟ ಪ್ರೋತ್ಸಾಹಕ್ಕೂ ಕಾರಣವಾಯಿತು. ಈ ಇನ್ನಿಂಗ್ಸ್ದಲ್ಲಿ ಈಗಲೂ ಅಸ್ತಿತ್ವದಲ್ಲಿರುವ ಏಕದಿನ (ODI) ಕ್ರಿಕೆಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ ಸೇರಿದಂತೆ ಹಲವು [[ದಾಖಲೆ]]ಗಳನ್ನು ಕಾಣಬಹುದಾಗಿದೆ<ref name="Dhoni183records">{{cite web | url=http://content-www.cricinfo.com/columns/content/story/223803.html | title=Dhoni's day in the sun | date=[[2005-11-02]] | accessdate=2007-05-11 | archive-date=2007-10-12 | archive-url=https://web.archive.org/web/20071012225315/http://content-www.cricinfo.com/columns/content/story/223803.html | url-status=dead }}</ref>. ಧೋನಿ ಒಟ್ಟು ಸರಣಿಯಲ್ಲಿ ಅತಿ ಹೆಚ್ಚು ಅಂದರೆ (346)<ref>{{cite web|url=http://ind.cricinfo.com/db/ARCHIVE/2005-06/SL_IN_IND/STATS/SL_IN_IND_OCT-DEC2005_ODI_AVS.html|title=Sri Lanka in India, 2005-06 One-Day Series Averages|publisher=[[Cricinfo]]|accessdate=2007-05-12|archive-date=2009-05-06|archive-url=https://web.archive.org/web/20090506105529/http://ind.cricinfo.com/db/ARCHIVE/2005-06/SL_IN_IND/STATS/SL_IN_IND_OCT-DEC2005_ODI_AVS.html|url-status=dead}}</ref> ರನ್ ಗಳಿಸಿದ್ದಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. 2005ರ ಡಿಸೆಂಬರ್ನಲ್ಲಿ ಉತ್ತಮ ಕ್ರಿಕೆಟ್ ಪ್ರದರ್ಶನದಿಂದಾಗಿ C-ವರ್ಗದಿಂದ B-ವರ್ಗಕ್ಕೆ ಬಡ್ತಿ ನೀಡಿದ [[BCCI]] ಧೋನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.<ref>{{cite web|url=http://content-ind.cricinfo.com/india/content/story/230654.html|title=Pathan elevated to top bracket, Zaheer demoted|publisher=[[Cricinfo]]|date=2005-12-24|accessdate=2007-05-12|archive-date=2007-10-12|archive-url=https://web.archive.org/web/20071012215259/http://content-ind.cricinfo.com/india/content/story/230654.html|url-status=dead}}</ref>
[[File:MS Dhoni bowling.jpg|thumb|left|ನೆಟ್ನಲ್ಲಿ ಬೌಲಿಂಗ್ ಮಾಡುತ್ತಿರುವ ಧೋನಿ. ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ವಿರಳ ಬೌಲಿಂಗ್.]]
2006ರಲ್ಲಿ ಭಾರತ ಆಡಿದ ಮೊದಲ ಪಂದ್ಯದಲ್ಲಿ [[ಪಾಕಿಸ್ತಾನ]] ಎದುರು ಧೋನಿಯ 68 ರನ್ಗಳೊಂದಿಗೆ 50 ಒವರ್ಗಳಲ್ಲಿ 328 ರನ್ಗಳನ್ನು ಕಲೆಹಾಕಿತು. ತಂಡ ಪಂದ್ಯದ ಕೊನೆಯ ಎಂಟು ಒವರ್ಗಳಲ್ಲಿ ಕೇವಲ 43 ರನ್ಗಳನ್ನು ಕಲೆಹಾಕುವುದರೊಂದಿಗೆ ತೀರಾ ಕಳಪೆ ಪ್ರದರ್ಶನ ನೀಡಿತು. ಆ ಪಂದ್ಯವನ್ನು [[ಡಕ್ವರ್ತ್-ಲೆವಿಸ್ ನಿಯಮ]]ದ ಅನುಸಾರ ಸೋತಿತು.<ref>{{cite web|url=http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI1_06FEB2006.html|title=Scorecard - India v/s Pakistan 1st ODI 2005/06 season|publisher=[[Cricinfo]]|accessdate=2007-05-13|archive-date=2009-02-21|archive-url=https://web.archive.org/web/20090221065135/http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI1_06FEB2006.html|url-status=dead}}</ref> ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಸೋಲಿನಂಚಿನಲ್ಲಿರುವಾಗ ಧೋನಿ 46 ಎಸೆತಗಳಲ್ಲಿ 13 ಬೌಂಡರಿಗಳು ಸೇರಿದಂತೆ 72 ರನ್ಗಳನ್ನು ಗಳಿಸುವುದರ ಮೂಲಕ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಸಾಧಿಸಲು ಕಾರಣರಾದರು.<ref>{{cite web|url=http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI3_13FEB2006.html|title=Scorecard - India v/s Pakistan 3rd ODI 2005/06 season|publisher=[[Cricinfo]]|accessdate=2007-05-13|archive-date=2009-05-06|archive-url=https://web.archive.org/web/20090506103805/http://usa.cricinfo.com/db/ARCHIVE/2005-06/IND_IN_PAK/SCORECARDS/IND_PAK_ODI3_13FEB2006.html|url-status=dead}}</ref><ref>{{cite web|url=http://www.hinduonnet.com/tss/tss2907/stories/20060218010200400.htm|title=Dhoni's blitz tears Pakistan asunder|publisher=[[The Sportstar]]|date=[[2006-02-18]]|accessdate=2007-05-19|archive-date=2010-08-22|archive-url=https://web.archive.org/web/20100822172357/http://www.hinduonnet.com/tss/tss2907/stories/20060218010200400.htm|url-status=dead}}</ref> ಅಂತಿಮ ಪಂದ್ಯದಲ್ಲಿ ಧೋನಿ 56 ಎಸೆತಗಳಲ್ಲಿ 77 ರನ್ಗಳನ್ನು ಗಳಿಸುವ ಮೂಲಕ, ಭಾರತವು ಸರಣಿಯಲ್ಲಿ 4-1 ಅಂತರದ ಮುನ್ನಡೆ ಸಾಧಿಸುವಂತಾಯಿತು.<ref>{{cite web|url=http://content-usa.cricinfo.com/ci/engine/match/237571.html|title=Scorecard - India v/s Pakistan 5th ODI 2005/06 season|publisher=[[Cricinfo]]|accessdate=2007-05-13}}</ref> ಸುಸ್ಥಿರ ODI ಪ್ರದರ್ಶನದಿಂದಾಗಿ, 2006ರ ಎಪ್ರಿಲ್ 20ರಲ್ಲಿ ಬ್ಯಾಟ್ಸ್ಮೆನ್ರ [[ICC ODI ಶ್ರೇಯಾಂಕ ಪಟ್ಟಿ]]ಯಲ್ಲಿ [[ರಿಕಿ ಪಾಂಟಿಂಗ್]]ರನ್ನು ಹಿಂದಿಕ್ಕಿ ಧೋನಿ ಪ್ರಥಮ ಸ್ಥಾನವನ್ನು ಅಲಂಕರಿಸಿದರು.<ref>{{cite web|url=http://content-usa.cricinfo.com/ci/content/story/244910.html|title=Dhoni clinches top spot|publisher=[[Cricinfo]]|date=[[2006-04-20]]|accessdate=2007-05-13}}</ref> [[ಬಾಂಗ್ಲಾದೇಶ]] ವಿರುದ್ಧ [[ಆಡಮ್ ಗಿಲ್ಕ್ರಿಸ್ಟ್]] ಉತ್ತಮ ಪ್ರದರ್ಶನದಿಂದಾಗಿ ಪ್ರಥಮ ಸ್ಥಾನಕ್ಕೆ ಮನ್ನಡೆ ಸಾಧಿಸಿದ್ದರಿಂದ ವಾರದೊಳಗೆ ಧೋನಿ ದಾಖಲೆ ಅಧಿಪತ್ಯ ಕೊನೆಗೊಂಡಿತು.<ref>{{cite web|url=http://content-usa.cricinfo.com/ci/content/story/245696.html|title=Gilchrist replaces Dhoni at the top|publisher=[[Cricinfo]]|date=[[2006-04-29]]|accessdate=2007-05-13}}</ref>
ಭದ್ರತಾ ಕಾರಣಗಳಿಂದ ಯುನಿಟೆಕ್ ಕಪ್ ಸ್ಪರ್ಧೆಯಿಂದ ದಕ್ಷಿಣ ಆಫ್ರಿಕಾ ಸರಣಿಯಿಂದ ಹಿಂದೆ ಸರಿಯಿತು. ಶ್ರೀಲಂಕಾದಲ್ಲಿನ ಎರಡು ಪಂದ್ಯಗಳು ರದ್ಧಾಗಿ,<ref>{{cite web|url=http://content-usa.cricinfo.com/unitechcup/content/story/256635.html|title=South Africa to fly home|publisher=[[Cricinfo]]|date=[[2006-08-16]]|accessdate=2007-05-13}}</ref> ಶ್ರೀಲಂಕಾ ವಿರುದ್ಧದ [[2006-07ರ DLF ಕಪ್]]ನಲ್ಲಿ <ref>{{cite web|url=http://content-usa.cricinfo.com/unitechcup/content/story/257035.html|title=India-Sri Lanka one-dayers canceled|publisher=[[Cricinfo]]|date=[[2006-08-20]]|accessdate=2007-05-13}}</ref> ಮಳೆಯಿಂದಾಗಿ ಪಂದ್ಯಕ್ಕೆ ಅಡ್ದಿಯಾಯಿತು. ಭಾರತದ ಪ್ರಾರಂಭಕ್ಕೆ ಇನ್ನೊಂದು ವಿಘ್ನ ಎದುರಾಗಿತ್ತು. ಧೋನಿ 43 ರನ್ಗಳನ್ನು ಮಾಡಿದ ಈ ಮೂರು ಪಂದ್ಯಗಳಲ್ಲಿ ಭಾರತ ಎರಡನ್ನು ಸೋತು ಅಂತಿಮ ಹಣಾಹಣಿಗೆ ಅನರ್ಹಗೊಂಡಿತು. [[2006 ICC ಚಾಂಪಿಯನ್ಸ್ ಟ್ರೋಫಿ]]ನಲ್ಲಿ [[ವೆಸ್ಟ್ ಇಂಡೀಸ್]] ಮತ್ತು [[ಆಸ್ಟ್ರೇಲಿಯಾ]] ಎದುರು ಅಭ್ಯಾಸದ ಕೊರತೆಯಿಂದ ಸೋತಿದ್ದರೂ ಸಹ ಧೋನಿ ವೆಸ್ಟ್ ಇಂಡೀಸ್ ತಂಡದ ಎದುರು ಅರ್ಧಶತಕವನ್ನು ಗಳಿಸಿದ್ದರು. [[ದಕ್ಷಿಣ ಆಫ್ರಿಕಾ]] ತಂಡದ ವಿರುಧ್ಧದ [[ODI ಸರಣಿ]]ಯಲ್ಲಿ ಧೋನಿ ಮತ್ತು ಒಟ್ಟು ಭಾರತ ತಂಡದ ಪ್ರದರ್ಶನ ನೀರಸವಾಗಿತ್ತು. ಧೋನಿ 4 ಪಂದ್ಯಗಳಲ್ಲಿ ಕೇವಲ 139 ರನ್ಗಳನ್ನು ಮಾತ್ರ ಗಳಿಸಿದ್ದು, ಭಾರತ 4-0 ಅಂತರದಲ್ಲಿ ಸರಣಿಯನ್ನು ಸೋತಿತು. WI ODI ಸರಣಿಯ ಆರಂಭ ಹೊತ್ತಿಗೆ ಧೋನಿ 16 ಪಂದ್ಯಗಳನ್ನು ಆಡಿ, ಅವುಗಳಲ್ಲಿ 25.93ರ ಸರಾಸರಿಯೊಂದಿಗೆ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಭಾರತ ತಂಡದ ಹಿರಿಯ ವಿಕೆಟ್ ಕೀಪರ್ [[ಸಯ್ಯದ್ ಕೀರ್ಮಾನಿ]]ಯವರ ಟೀಕೆಗಳಿಗೂ ಧೋನಿ ಗುರಿಯಾಗಬೇಕಾಯಿತು. ಧೋನಿ ವಿಕೆಟ್ ಕೀಪಿಂಗ್<ref>{{cite web|url=http://content-usa.cricinfo.com/ci/content/story/269628.html|title=Kirmani stumped by Dhoni's wicket-keeping technique|publisher=[[Cricinfo]]|date=[[2006-11-24]]|accessdate=2007-05-13}}</ref> ತಂತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
[[ವೆಸ್ಟ್ ಇಂಡೀಸ್]] ಮತ್ತು [[ಶ್ರೀಲಂಕಾ]] ತಂಡಗಳ 3-1 ಅಂತರದ ಗೆಲುವು, ಭಾರತಕ್ಕೆ [[2007 ಕ್ರಿಕೆಟ್ ವಿಶ್ವ ಕಪ್]]ಗಾಗಿ ಉತ್ತಮ ಪೂರ್ವಸಿಧ್ಧತಾ ಅಭ್ಯಾಸವಾಗಿತ್ತು. ಎರಡು ಸರಣಿಯಲ್ಲಿ ಧೋನಿಯ ರನ್ ಗಳ ಸರಾಸರಿ 100ಕ್ಕಿಂತ ಹೆಚ್ಚಿತ್ತು. ಆದಾಗ್ಯೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎದುರು ಸೋತ ಭಾರತ ತಂಡವು ಅನಿರೀಕ್ಷಿತವಾಗಿ ವಿಶ್ವ ಕಪ್ನಿಂದ ಹೊರಬಿದ್ದಿತು. ಧೋನಿ ಈ ಎರಡೂ ಪಂದ್ಯಗಳಲ್ಲಿ [[ಸೊನ್ನೆ]]ಗೆ ಔಟ್ ಆಗಿದ್ದರು. ಇಡೀ ಪಂದ್ಯಾವಳಿಯಲ್ಲಿ ಗಳಿಸಿದ ಒಟ್ಟು ರನ್ ಕೇವಲ 29 ಮಾತ್ರ. [[2007 ಕ್ರಿಕೆಟ್ ವಿಶ್ವ ಕಪ್]]ನಲ್ಲಿ [[ಬಾಂಗ್ಲಾದೇಶ]] ಎದುರು ಸೋತ ಹಿನ್ನಲೆಯಲ್ಲಿ [[JMM]]<ref>{{cite web | url=http://www.hindu.com/2007/03/19/stories/2007031905830100.htm | title=Ire over Team India's defeat | publisher=[[ದಿ ಹಿಂದೂ]] | date=[[2007-03-19]] | accessdate=2007-05-11 | archive-date=2007-03-20 | archive-url=https://web.archive.org/web/20070320204158/http://www.hindu.com/2007/03/19/stories/2007031905830100.htm | url-status=dead }}</ref> ರಾಜಕೀಯ ಕಾರ್ಯಕರ್ತರು ರಾಂಚಿಯಲ್ಲಿ ಧೋನಿ ನಿರ್ಮಿಸುತ್ತಿದ್ದ ನೂತನ ಮನೆಯ ಮೇಲೆ ದಾಳಿ ನಡೆಸಿ ದಾಂದಲೆ, ದೊಂಬಿ ನಡೆಸಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದರು. ಭಾರತ ತಂಡವು ವಿಶ್ವ ಕಪ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿಯೆ ಸೋತು ಹೊರಬಂದಿರುವುದರಿಂದ ಧೋನಿ ಕುಟುಂಬಕ್ಕೆ ಸ್ಥಳೀಯ ಪೋಲಿಸರು ಭದ್ರತಾ ವ್ಯವಸ್ಥೆಯನ್ನು ಮಾಡಿದ್ದರು.<ref>{{cite web | url=http://in.sports.yahoo.com/070319/43/6dh2e.html | title=Dhoni family's security worries Jharkhand MLAs | publisher=[[Yahoo]] | date=[[2007-03-19]] | accessdate=2007-05-11 | archive-date=2007-09-06 | archive-url=https://web.archive.org/web/20070906162931/http://in.sports.yahoo.com/070319/43/6dh2e.html | url-status=dead }}</ref>
ವಿಶ್ವ ಕಪ್ನಲ್ಲಿ [[ಬಾಂಗ್ಲಾದೇಶ]] ಎದುರು ಧೋನಿ 91* ರನ್ ಗಳಿಸಿದ್ದರೂ, ತಂಡವು ಪಂದ್ಯದಲ್ಲಿ ರನಗಳ ಮೊತ್ತದ ಬೆನ್ನಟ್ಟಲು ಪ್ರಯಾಸಪಡಬೇಕಾಯಿತು. ಧೋನಿಯ ನಾಲ್ಕನೇ ODI ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು. ಸರಣಿಯ ಮೂರನೇ ಪಂದ್ಯವು ಕೈಬಿಟ್ಟರೂ ನಂತರ ಧೋನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಗಿತ್ತು. ಧೋನಿ ಆಫ್ರೋ-ಏಷಿಯಾ ಕಪ್ನ 3ನೇ ODIದಲ್ಲಿ 97 ಎಸೆತಗಳಲ್ಲಿ 139 ರನ್ಗಳನ್ನು ಸಿಡಿಸುವುದರೊಂದಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವುದಲ್ಲದೆ, 3 ಪಂದ್ಯಗಳಲ್ಲಿ 87.00 ಸರಾಸರಿಯೊಂದಿಗೆ 174 ರನ್ಗಳನ್ನು ಗಳಿಸಿ, ಉತ್ತಮ ಪ್ರದರ್ಶನವನ್ನು ನೀಡಿದನು.
ಐರ್ಲೆಂಡ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಭಾರತ-ಇಂಗ್ಲೆಂಡ್ 7-ಪಂದ್ಯಗಳ ODI ಸರಣಿಗೆ ಧೋನಿಯನ್ನು ಉಪನಾಯಕನಾಗಿ ಆಯ್ಕೆಮಾಡಲಾಯಿತು.<ref name="DhoniVC" /> ಧೋನಿಯು 2005ರ ಡಿಸೆಂಬರ್ನಲ್ಲಿ ಒಪ್ಪಂದದ 'ಬಿ' ವರ್ಗದ ಪಟ್ಟಿಯಲ್ಲಿದ್ದರೂ 2007ರ ಜೂನ್ನಲ್ಲಿ 'ಎ' ವರ್ಗದ ಶ್ರೇಣಿಗೆ ಬಡ್ತಿ ಪಡೆದುಕೊಂಡರು. 2007ರ ಸಪ್ಟೆಂಬರ್ನಲ್ಲಿ ನಡೆದ ವಿಶ್ವ ಟ್ವೆಂಟಿ20 ಪಂದ್ಯಾವಳಿಗೆ ಭಾರತ ಟ್ವೆಂಟಿ-20 ತಂಡದ ನಾಯಕನಾಗಿ ಧೋನಿಯ ಆಯ್ಕೆಯಾಯಿತು. 2007ರ ಸಪ್ಟೆಂಬರ್ 2ರಂದು ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ವಿರುದ್ಧದ ODI ಪಂದ್ಯದಲ್ಲಿ 5 ಕ್ಯಾಚ್ಗಳು ಮತ್ತು ಒಂದು ಸ್ಟಂಪಿಂಗ್ ಮಾಡಿ, ತಮ್ಮ ಆದರ್ಶ ವ್ಯಕ್ತಿ ಆಡಮ್ ಗಿಲ್ಕ್ರಿಸ್ಟ್ರ ಅಂತರರಾಷ್ಟ್ರೀಯ ದಾಖಲೆಯಾದ ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಔಟ್ ಮಾಡಿದ ದಾಖಲೆಯನ್ನು ಸರಿಗಟ್ಟಿದರು.<ref>{{cite web|url=http://content-usa.cricinfo.com/australia/content/current/story/298279.html|title=Indian board revises list of contracted players|publisher=[[Cricinfo]]|date=[[2007-06-17]]|accessdate=2007-06-19}}</ref>
ಧೋನಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ICC ವಿಶ್ವ ಟ್ವೆಂಟಿ 20 ಟ್ರೋಫಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 2007ರ ಸಪ್ಟೆಂಬರ್ 24ರ ಫೈನಲ್ಸ್ ನಲ್ಲಿ ಪಾಕಿಸ್ತಾನದ ವಿರುದ್ದದ ಪಂದ್ಯವನ್ನು ತಂಡ ಗೆದ್ದಿತು. ಇದರಿಂದಾಗಿ ಧೋನಿ, [[ಕಪಿಲ್ ದೇವ್]] ನಂತರ ವಿಶ್ವ ಕಪ್ನ್ನು ಗೆದ್ದ ಎರಡನೇ ಭಾರತೀಯ ನಾಯಕ. 2009ರ ಸಪ್ಟೆಂಬರ್ 30ರಂದು ಧೋನಿ ತನ್ನ ಮೊದಲ ವಿಕೆಟ್ ಮತ್ತು ODI ವಿಕೆಟ್ನ್ನು ಪಡೆದರು. [[ವೆಸ್ಟ್ ಇಂಡೀಸ್]]ನ ಬೌಲರ್ [[ಟ್ರಾವಿಸ್ ಡೌಲಿವ್]] ಎಸೆತಕ್ಕೆ ಔಟ್ ಆದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ನಡೆದ ಎರಡನೇ ODIನಲ್ಲಿ ಧೋನಿ ಕೇವಲ 107 ಎಸೆತಗಳಲ್ಲಿ 124 ರನ್ಗಳನ್ನು ಸಿಡಿಸಿದ್ದು, ಮೂರನೇ ODI ಪಂದ್ಯದಲ್ಲಿ ಯುವರಾಜ್ ಸಿಂಗ್ 95 ಎಸೆತಗಳಲ್ಲಿ 71 ರನ್ಗಳನ್ನು ಗಳಿಸಿದ್ದರಿಂದ ಭಾರತ ತಾಯ್ನೆಲದಲ್ಲಿ 6 ವಿಕೆಟ್ಗಳ ವಿಜಯ ದಾಖಲಿಸಿತು.
==ಟೆಸ್ಟ್ ವೃತ್ತಿಜೀವನ==
[[File:Dhoni Test Graph.jpg|250px|thumb|ಧೋನಿಯ ಟೆಸ್ಟ್ ವೃತ್ತಿಜೀವನ. ಕಂದು ಬಣ್ಣದ ಗೆರೆಯು 10 ಇನ್ನಿಂಗ್ಸ್ನ ಸರಾಸರಿಯನ್ನು ಸೂಚಿಸುತ್ತಿದ್ದು, ಕಿತ್ತಳೆ ಬಣ್ಣದ ಗೆರೆಯು ವೃತ್ತಿಜೀವನದ ಸರಾಸರಿ ಪ್ರಗತಿಯನ್ನು ಸೂಚಿಸುತ್ತಿದೆ.]]
2005ರ ಡಿಸೆಂಬರ್ನಲ್ಲಿ [[ದಿನೇಶ್ ಕಾರ್ತಿಕ್]] ಬದಲು ಶ್ರೀಲಂಕಾ ತಂಡದ ಎದುರಿನ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನದಿಂದಾಗಿ ಧೋನಿಯನ್ನು ಭಾರತ ತಂಡದ ಟೆಸ್ಟ್ ವಿಕೆಟ್-ಕೀಪರ್ ಆಗಿ ಆಯ್ಕೆ ಮಾಡಲಾಯಿತು.<ref>{{cite web|url=http://content-ind.cricinfo.com/indvsl/content/story/226933.html|title=Ganguly included in Test squad|publisher=[[Cricinfo]]|date=[[2005-11-23]]|accessdate=2007-05-18|archive-date=2007-10-12|archive-url=https://web.archive.org/web/20071012215415/http://content-ind.cricinfo.com/indvsl/content/story/226933.html|url-status=dead}}</ref> ಮಳೆಗೆ ಆಹುತಿಯಾದ ಧೋನಿಯ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್ಗಳನ್ನು ಗಳಿಸಿದ್ದನು. ಧೋನಿ ಕ್ರೀಸ್ಗೆ ಬರುವಾಗ ತಂಡವು 109/5ಗಳೊಂದಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು. ಇನ್ನೊಂದು ಕಡೆಯಿಂದ ವಿಕೆಟ್ ಪತನಗೊಳ್ಳುತ್ತಿದ್ದರೂ, ಧೋನಿ ಕೊನೆಯ ಬ್ಯಾಟ್ಸ್ಮ್ಯಾನ್ ಔಟ್ ಆಗುವವರೆಗೆ ಆಕ್ರಮಣಕಾರಿಯಾಗಿ ಆಡಿದ್ದ.<ref>{{cite web|url=http://content-ind.cricinfo.com/indvsl/content/story/228619.html|title=Jayawardene and Vaas star in draw|publisher=[[Cricinfo]]|date=[[2005-12-06]]|accessdate=2007-05-18|archive-date=2007-10-12|archive-url=https://web.archive.org/web/20071012215420/http://content-ind.cricinfo.com/indvsl/content/story/228619.html|url-status=dead}}</ref> ಧೋನಿ ಎರಡನೇ ಟೆಸ್ಟ್ನಲ್ಲಿ ಮೊದಲ ಅರ್ಧಶತಕವನ್ನು ದಾಖಲಿಸಿದನು. ಅವನ ತೀವ್ರಗತಿಯ ರನ್ ಗಳಿಸುವಿಕೆಯಿಂದ (51 ಎಸೆತಗಳಲ್ಲಿ ಅರ್ಧ-ಶತಕ) ಭಾರತಕ್ಕೆ 436 ರನ್ಗಳ ಗುರಿಯನ್ನು ದಾಖಲಿಸಲು ಮತ್ತು ಶ್ರೀಲಂಕಾವನ್ನು 247ಕ್ಕೆ ಆಲ್ಔಟ್ ಮಾಡಲು ಸಾಧ್ಯವಾಯಿತು.<ref>{{cite web|url=http://ind.cricinfo.com/db/ARCHIVE/2005-06/SL_IN_IND/SCORECARDS/SL_IND_T2_10-14DEC2005.html|title=Scorecard:India v/s Sri Lanka 2nd Test 2005/06 Season|publisher=[[Cricinfo]]|accessdate=2007-05-18|archive-date=2009-02-21|archive-url=https://web.archive.org/web/20090221092556/http://ind.cricinfo.com/db/ARCHIVE/2005-06/SL_IN_IND/SCORECARDS/SL_IND_T2_10-14DEC2005.html|url-status=dead}}</ref>
2006ರ ಜನವರಿ/ಫೆಬ್ರವರಿಯಲ್ಲಿ ಭಾರತ ತಂಡದ ಪಾಕಿಸ್ತಾನ ಪ್ರವಾಸದ ಫೈಸಲಾಬಾದ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಧೋನಿ ತನ್ನ ಮೊದಲ ಟೆಸ್ಟ್ ಶತಕವನ್ನು ದಾಖಲಿಸಿದರು. ಭಾರತ ತಂಡಕ್ಕೆ ಫಾಲ್-ಆನ್ ತಪ್ಪಿಸಿಕೊಳ್ಳಲು ಇನ್ನೂ 107 ರನ್ಗಳ ಅಗತ್ಯವಿರುವಾಗ ಧೋನಿ [[ಇರ್ಫಾನ್ ಫಠಾಣ್]]ರೊಂದಿಗೆ ಸೇರಿ ಅಂತಹ ಕಠಿಣ ಪರಿಸ್ಥಿತಿಯಲ್ಲಿ ಧೈರ್ಯದಿಂದ ಆಟ ನಿಭಾಯಿಸಿದರು. ಧೋನಿ ಆ ಇನ್ನಿಂಗ್ಸ್ನಲ್ಲಿ 34 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ನಂತರ ಕೇವಲ 93 ಎಸೆತಗಳಲ್ಲಿ ಶತಕವನ್ನು ಬಾರಿಸಿ, ತನ್ನ ಅಪ್ಪಟ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.<ref>{{cite web|url=http://content-ind.cricinfo.com/wisdenalmanack/content/story/290806.html|title=Match Report - Pakistan v India, 2005-06 Second Test|publisher=[[Wisden Almanack]]|accessdate=2007-05-18}}</ref>
[[File:MS Dhoni fielding.jpg|thumb|left|ಕ್ಷೇತ್ರ ರಕ್ಷಣೆ ಅಭ್ಯಾಸದಲ್ಲಿ ತೊಡಗಿರುವ ಧೋನಿ.ಜ್]]
]]
ಮೊದಲ ಟೆಸ್ಟ್ ಶತಕದ ನಂತರ ಮೂರು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ತೋರಿದ್ದರು. ಅವುಗಳಲ್ಲಿ ಒಂದು ಪಂದ್ಯದಲ್ಲಿ ಭಾರತ ಪಾಕಿಸ್ತಾನದೆದುರು ಸೋತಿತ್ತು, ಇನ್ನೆರಡು ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಭಾರತ 1-0 ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು. [[ವಾಂಖೆಡೆ ಕ್ರೀಡಾಂಗಣ]]ದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನ 400 ರನ್ಗಳಿಗೆ ಉತ್ತರವಾಗಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 279 ರನ್ಗಳನ್ನು ಮಾಡಿದ್ದು, ಅದರಲ್ಲಿ ಧೋನಿ ತಮ್ಮ 64 ರನ್ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ರನ್ ಮಾಡಿದ್ದರು. ಆದಾಗ್ಯೂ ಧೋನಿ ಮತ್ತು ಭಾರತ ತಂಡದ ಕ್ಷೇತ್ರ ರಕ್ಷಕರು ಹಲವು ಕ್ಯಾಚ್ಗಳು ಮತ್ತು [[ಆಂಡ್ರೋ ಫ್ಲಿಂಟಾಫ್]]ನ ಪ್ರಮುಖ ಸ್ಟಂಪಿಂಗ್ ಅವಕಾಶ ಸೇರಿದಂತೆ ಔಟ್ ಮಾಡಬಹುದಾದ ಅವಕಾಶಗಳನ್ನು ತಪ್ಪಿಸಿಕೊಂಡು ಪರಿತಪಿಸಿದರು(14).<ref>{{cite web|url=http://content-ind.cricinfo.com/indveng/content/current/story/241557.html|title=Epidemic of dropped catches|publisher=[[Cricinfo]]|date=[[2006-03-21]]|accessdate=2007-05-18|archive-date=2007-07-04|archive-url=https://web.archive.org/web/20070704163618/http://content-ind.cricinfo.com/indveng/content/current/story/241557.html|url-status=dead}}</ref> [[ಹರ್ಭಜನ್ ಸಿಂಗ್]]ರವರ ಎಸೆತದಲ್ಲಿದಲ್ಲಿ ಫ್ಲಿಂಟಾಫ್ನ ಕ್ಯಾಚ್ನ್ನು ಹಿಡಿಯಲು ಧೋನಿ ವಿಫಲರಾದರು. ನಂತರ ಫ್ಲಿಂಟಾಫ್ 36 ರನ್ಗಳನ್ನು ಮಾಡಿ, ಭಾರತಕ್ಕೆ ಈವರೆಗೆ ಬೆನ್ನಟ್ಟದ 313 ರನ್ಗಳ ಗುರಿಯನ್ನು ಒಡ್ಡುವಲ್ಲಿ ಇಂಗ್ಲೆಂಡ್ಗೆ ಸಹಾಯವಾಡಿದರು. ತಂಡವು ಬ್ಯಾಟಿಂಗ್ ಕುಸಿತದಿಂದಾಗಿ 100 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಅದರಲ್ಲಿ ಧೋನಿ ಕೇವಲ 5 ರನ್ಗಳನ್ನು ಗಳಿಸಿ, ವಿಕೆಟ್-ಕೀಪಿಂಗ್ ಮತ್ತು ಹೊಡೆತದ ತಪ್ಪು ನಿರ್ಣಯಗಳ ಬಗ್ಗೆ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು.
2006ರ [[ವೆಸ್ಟ್ ಇಂಡೀಸ್ ಪ್ರವಾಸ]]ನ [[ಅಂಟಿಗುವಾ]]ದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧೋನಿ ವೇಗದ ಗತಿ ಮತ್ತು ಆಕ್ರಮಣಶೀಲವಾಗಿ ಆಡಿ 69 ರನ್ಗಳನ್ನು ಗಳಿಸಲು ಸಫಲರಾದರು. ಸರಣಿ ಉಳಿದ ಭಾಗದಲ್ಲಿ 6 ಇನ್ನಿಂಗ್ಸ್ನಲ್ಲಿ 99 ರನ್ಗಳನ್ನು ಗಳಿಸಿದ್ದರೂ ಸಹ ತನ್ನ ವಿಕೆಟ್-ಕೀಪಿಂಗ್ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಸರಣಿಯ ಅಂತ್ಯದ ಹೊತ್ತಿಗೆ 13 ಕ್ಯಾಚ್ಗಳು ಮತ್ತು 4 [[ಸ್ಟಂಪಿಂಗ್]]ಗಳ ಮೂಲಕ ಧೋನಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಧೋನಿ ಎರಡೂ ಇನ್ನಿಂಗ್ಸ್ನಲ್ಲಿ 34 ಮತ್ತು 47 ರನ್ಗಳನ್ನು ಗಳಿಸಿದ್ದರೂ ಸಹ, ಭಾರತವನ್ನು 2-1 ಅಂತರದ ಸರಣಿ ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲ ಟೆಸ್ಟ್ ಪಂದ್ಯದ ವಿಜಯ, ಸರಣಿ ವಿಜಯವಾಗಿ ಪರಿವರ್ತಿಸಲಾಗಲಿಲ್ಲ (ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು). ಧೋನಿಯು ಕೈ ಗಾಯದಿಂದಾಗಿ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬೇಕಾದ ಪ್ರಸಂಗ ಎದುರಾಯಿತು.<ref>{{cite web|url=http://content-ind.cricinfo.com/rsavind/content/story/274667.html|title=Both teams in selection quandary|publisher=[[Cricinfo]]|date=2007-01-01|accessdate=2007-05-18|archive-date=2007-01-25|archive-url=https://web.archive.org/web/20070125230227/http://content-ind.cricinfo.com/rsavind/content/story/274667.html|url-status=dead}}</ref>
[[2006ರ ಭಾರತದ ವೆಸ್ಟ್ ಇಂಡೀಸ್ ಪ್ರವಾಸ]]ದಲ್ಲಿ [[ಅಂಟಿಗೊವಾ]]ದ [[St ಜಾನ್ಸ್]]ನಲ್ಲಿರುವ [[ಅಂಟಿಗೊವಾ ಕ್ರೀಡಾ ಮೈದಾನ]]ದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ [[ದೇವ್ ಮಹಮದ್]] ಎಸೆದ ಚೆಂಡಗೆ ಧೋನಿ ಫ್ಲಿಕ್ ಆಫ್ ಮಾಡಿದಾಗ ಮಿಡ್ ವಿಕೆಟ್ ವಲಯದಲ್ಲಿದ್ದ [[ಡೇರನ್ ಗಂಗಾ]] ಗೆ ಕ್ಯಾಚ್ ನೀಡಬೇಕಾಯಿತು. ಧೋನಿ ಔಟಾಗುತ್ತಿದ್ದಂತೆ ನಾಯಕ ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಕ್ಷೇತ್ರ ರಕ್ಷಕರು ಹೊರಡಲು ಪ್ರಾರಂಭಿಸಿದರೂ ಸಹ ತೀರ್ಪುಗಾರರಲ್ಲಿ ಗೊಂದಲವಿರುವುದರಿಂದ ಧೋನಿ ತೀರ್ಪುಗಾರರ ನಿರ್ಣಯಕ್ಕಾಗಿ ಕಾಯುತ್ತಿದ್ದರು. ಔಟ್ ಪ್ರಕರಣದ ಮರುಪ್ರಸಾರ ಗೊಂದಲಮಯವಾದಾಗ ಕ್ಷೇತ್ರ ರಕ್ಷಕರ ವಾಪಸಾತಿ ಕಂಡು ವೆಸ್ಟ್ ಇಂಡೀಸ್ ತಂಡದ ನಾಯಕ [[ಬ್ರೈನ್ ಲಾರಾ]] ಕ್ಯಾಚ್ ಹಿಡಿದ ಕ್ಷೇತ್ರರಕ್ಷಕನ ಸಮರ್ಥನೆಯ ಮೇರೆಗೆ ಧೋನಿಗೆ ಹೊರನಡೆಯುವಂತೆ ಸೂಚಿಸಿದನು. ಪರಿಸ್ಥಿತಿ ಹಾಗೆಯೇ 15 ನಿಮಷಗಳ ಕಾಲ ಮುಂದುವರಿದಾಗ, ಲಾರಾ ತೀರ್ಪುಗಾರರಿಗೆ ತೋರು ಬೆರಳನ್ನು ತೋರಿಸುತ್ತಾ, ಅಂಪೈರ್[[ಅಸಾದ್ ರೌಫ್]] ಬಳಿಯಿದ್ದ ಚೆಂಡನ್ನು ಕಸಿದುಕೊಳ್ಳುವುದರೊಂದಿಗೆ ತನ್ನ ಸಿಟ್ಟನ್ನು ಪ್ರದರ್ಶಿಸಿದರು. ಕೊನೆಗೆ, ಧೋನಿ ಮೈದಾನದಿಂದ ಹೊರನಡೆದರು. ದ್ರಾವಿಡ್ ಇನ್ನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದ್ದರೂ, ಆಟ ಪ್ರಾರಂಭವಾದದ್ದು ತಡವಾಯಿತು. ಪಂದ್ಯದಲ್ಲಿ ಲಾರಾ ಪ್ರದರ್ಶಿಸಿದ ನಡವಳಿಕೆಯು ವಿಮರ್ಶಕರು ಮತ್ತು ಹಿರಿಯ ಕ್ರಿಕೆಟಿಗರಿಂದ ತೀವ್ರ ಟೀಕೆಗೆ ಗುರಿಯಾಯಿತು. ಲಾರಾನನ್ನು ಪಂದ್ಯದ ತೀರ್ಪುಗಾರರು ಕರೆದು, ಅವನ ನಡವಳಿಕೆಯ ಬಗ್ಗೆ ವಿವರಣೆಯನ್ನು ಕೇಳಿದರು. ಆದರೆ ಯಾವುದೇ ದಂಡವನ್ನು ವಿಧಿಸಲಿಲ್ಲ.<ref>{{cite web | url=http://content-ind.cricinfo.com/wivind/content/story/249668.html | title='I think you should walk off', Lara told Dhoni | publisher=[[Cricinfo]] | date=[[2006-06-11]] | accessdate=2007-05-11 | archive-date=2007-10-12 | archive-url=https://web.archive.org/web/20071012215725/http://content-ind.cricinfo.com/wivind/content/story/249668.html | url-status=dead }}</ref>
==ಕ್ರಿಕೆಟ್ ಪ್ರದರ್ಶನ ವೈಖರಿ==
===ಏಕದಿನ ಪಂದ್ಯ(ODI)) ಕ್ರಿಕೆಟ್===
{| class="wikitable" style="margin:1em auto 1em auto;text-align:right" width="70%"
|-
| colspan="10" align="center"| '''ಎದುರಾಳಿಗಳ ಎದುರು ODI ವೃತ್ತಿಜೀವನದ ದಾಖಲೆಗಳು'''
|- style="text-align:center"
!'''#'''
!'''ಎದುರಾಳಿ'''
!'''ಪಂದ್ಯಗಳು'''
!'''ರನ್ಗಳು'''
!'''ಸರಾಸರಿ'''
!'''ಉನ್ನತ ಸ್ಕೋರ್'''
!'''100ಗಳು'''
!'''50ಗಳು'''
!'''ಕ್ಯಾಚ್ಗಳು'''
!'''ಸ್ಟಂಪಿಂಗ್'''
|-
| 1
| style="text-align:left"|ಆಫ್ರಿಕಾ XI<ref name="team">ಧೋನಿ ಏಷ್ಯಾ XI ತಂಡವನ್ನು ಪ್ರತಿನಿಧಿಸಿದ್ದು</ref>
| 3
| 174
| 87.00
| 139*
| 1
| 0
| 3
| 3
|-
| 2
| style="text-align:left"|ಆಸ್ಟ್ರೇಲಿಯಾ
| 16
| 405
| 36.81
| 124
| 1
| 3
| 23
| 7
|-
| 3
| style="text-align:left"|ಬಾಂಗ್ಲಾದೇಶ
| 8
| 146
| 36.50
| 91*
| 0
| 1
| 9
| 6
|-
| 4
| style="text-align:left"|ಬರ್ಮುಡಾ
| 1
| 29
| 29.00
| 29
| 0
| 0
| 1
| 0
|-
| 5
| style="text-align:left"|ಇಂಗ್ಲೆಂಡ್
| 18
| 501
| 33.40
| 96
| 0
| 3
| 19
| 7
|-
| 6
| style="text-align:left"|ಹಾಂಗ್ ಕಾಂಗ್
| 1
| 109
| -
| 109*
| 1
| 0
| 1
| 3
|-
| 7
| style="text-align:left"|ನ್ಯೂಜಿಲೆಂಡ್
| 9
| 269
| 67.25
| 84*
| 0
| 2
| 7
| 2
|-
| 8
| style="text-align:left"|ಪಾಕಿಸ್ತಾನ
| 22
| 917
| 57.31
| 148
| 1
| 7
| 19
| 6
|-
| 9
| style="text-align:left"|ಸ್ಕಾಟ್ಲೆಂಡ್
| 1
| -
| -
| -
| -
| -
| 2
| -
|-
| 10
| style="text-align:left"|ದಕ್ಷಿಣ ಆಫ್ರಿಕಾ
| 10
| 196
| 24.50
| 55
| 0
| 1
| 7
| 1
|-
| 11
| style="text-align:left"|ಶ್ರೀಲಂಕಾ
| 34
| 1298
| 61.80
| 183*
| 1
| 11
| 36
| 7
|-
| 12
| style="text-align:left"|ವೆಸ್ಟ್ ಇಂಡೀಸ್
| 17
| 499
| 49.90
| 95
| 0
| 3
| 13
| 4
|-
| 13
| style="text-align:left"|ಯಾಕ್
| 2
| 123
| 123.00
| 67*
| 0
| 2
| 0
| 1
|-
| colspan="2" align="center"| '''ಒಟ್ಟು'''
| '''142'''
| '''4666'''
| '''50.17'''
| '''183*'''
| '''5'''
| '''33'''
| '''141'''
| '''47'''
|}
'''ODI ಶತಕಗಳು''' :
{| class="wikitable" style="margin:1em auto 1em auto;text-align:left" width="70%"
|-
| colspan="7" align="center"| '''ODI ಶತಕಗಳು'''
|- style="text-align:center"
!'''#'''
!'''ರನ್ಗಳು'''
!'''ಪಂದ್ಯ'''
!'''ವಿರುದ್ಧ'''
!'''ಕ್ರೀಡಾಂಗಣ'''
!'''ನಗರ/ದೇಶ'''
!'''ವರ್ಷ'''
|-
| 1
| style="text-align:right"|148
| style="text-align:right"|5
| ಪಾಕಿಸ್ತಾನ
| [[ACA-VDCA ಕ್ರೀಡಾಂಗಣ]]
| [[ವಿಶಾಖಪಟ್ಟಣಂ]], [[ಆಂಧ್ರ ಪ್ರದೇಶ]], [[ಭಾರತ]]
| 2005
|-
| 2
| style="text-align:right"|183*
| style="text-align:right"|22
| ಶ್ರೀಲಂಕಾ
| [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]
| [[ಜೈಪುರ]], [[ರಾಜಸ್ಥಾನ]], [[ಭಾರತ]]
| 2005
|-
| 3
| style="text-align:right"|139*
| style="text-align:right"|74
| ಆಫ್ರಿಕಾ XI<ref name="team" />
| [[MA ಚಿದಂಬರಂ ಕ್ರೀಡಾಂಗಣ]]
| [[ಚೆನ್ನೈ]], [[ತಮಿಳುನಾಡು]], [[ಭಾರತ]]
| 2007
|-
| 4
| style="text-align:right"|109*
| style="text-align:right"|109*
| ಹಾಂಗ್ ಕಾಂಗ್
| [[ರಾಷ್ಟ್ರೀಯ ಕ್ರೀಡಾಂಗಣ]]
| [[ಕರಾಚಿ]], [[ಪಾಕಿಸ್ತಾನ]]
| 2008
|-
| 5
| style="text-align:right"|124
| style="text-align:right"|143
| ಆಸ್ಟ್ರೇಲಿಯಾ
| [[VCA ಕ್ರೀಡಾಂಗಣ]], [[ಜಂತಾ]]
| [[ನಾಗ್ಪುರ]], [[ಭಾರತ]]
| 2009
|-
|}
===ODI ದಾಖಲೆಗಳು===
*೨೦೦೫ರ ಆಕ್ಟೋಬರ್ ೩೧ರಂದು [[ಜೈಪುರ]]ನಲ್ಲಿನ [[ಸಾವೈ ಮಾನ್ಸಿಂಗ್ ಕ್ರೀಡಾಂಗಣ]]ದಲ್ಲಿ ಶ್ರೀಲಂಕಾ ಎದುರು ಕೇವಲ ೧೪೫ ಎಸೆತಕ್ಕೆ ಧೋನಿ ೧೮೩* ರನ್ಗಳನ್ನು ಸಿಡಿಸಿದ್ದರು. ಈ ಇನ್ನಿಂಗ್ಸ್ನಲ್ಲಿ ಧೋನಿ ಮಾಡಿದ ದಾಖಲೆಗಳು ಈ ಕೆಳಗಿನಂತಿವೆ.<ref name="Dhoni183records" />
** ಎರಡನೇ ಇನ್ನಿಂಗ್ಸ್ನಲ್ಲಿ ಮಾಡಿದ ೧೮೩* ರನ್, ODI ಕ್ರಿಕೆಟ್ದಲ್ಲಿ ಗಳಿಸಿದ ಅತಿ ಹೆಚ್ಚಿನ ಮೊತ್ತ ಆಗಿದೆ (ಹಿಂದೆ ಲಾರಾ ಮಾಡಿದ ದಾಖಲೆ: 153).
** ಆ ಇನ್ನಿಂಗ್ಸ್ನಲ್ಲಿ ಹೊಡೆದ ೧೦ ಸಿಕ್ಸರ್ಗಳು ODI ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟಿಗ ಸಾಧಿಸಿರುವ ಅತಿ ಹೆಚ್ಚು ಮತ್ತು ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ಗಳಾಗಿವೆ ([[ಸನತ್ ಜಯಸೂರ್ಯ]] ಮತ್ತು [[ಶಾಹಿದ್ ಅಫ್ರಿದಿ]]ರಿಂದ 11 ಸಿಕ್ಸರ್ಗಳು ದಾಖಲಾಗಿವೆ)
** ಧೋನಿ ವಿಕೆಟ್ ಕೀಪರ್ ಆಗಿ [[ಆಡಮ್ ಗಿಲ್ಕ್ರಿಸ್ಟ್]] ಮಾಡಿದ 172 ರನ್ಗಳ ದಾಖಲೆಯನ್ನು ದಾಟಿ ಮುಂದೆ ಸಾಗಿದನು
** [[ಸಯೀದ್ ಅನ್ವರ್]]ನ ಒಂದು ಇನ್ನಿಂಗ್ಸ್ನಲ್ಲಿ (120 - 15x4; 10x6) ಅತಿ ಹೆಚ್ಚು ರನ್ ಮಾಡಿದ ಇನ್ನಿಂಗ್ಸ ದಾಖಲೆಯೂ ಇದಾಗಿದೆ. ಆಸ್ಟ್ರೇಲಿಯಾ ಎದುರು ಹರ್ಶೆಲ್ ಗಿಬ್ಸ್ (ಬೌಂಡರಿಗಳಲ್ಲಿ 126 ರನ್ಗಳು - 21x4; 7x6) ಮಾಡಿದ 175 ರನ್ಗಳ ದಾಖಲೆಯನ್ನು ಸಹ ದಾಟಿದ್ದು ಸಾಧನೆಯೇ ಆಗಿದೆ.
** ODI ಕ್ರಿಕೆಟ್ನಲ್ಲಿ ಶ್ರೀಲಂಕಾದ ಎದುರು [[1999 ಕ್ರಿಕೆಟ್ ವಿಶ್ವ ಕಪ್]]ನಲ್ಲಿ ಗಂಗೂಲಿ ಮಾಡಿದ ೧೮೩* ರನ್ಗಳ ದಾಖಲೆಯನ್ನು ಸರಿಗಟ್ಟಿತು.
* ಐವತ್ತ ಕ್ಕೂ ಹೆಚ್ಚು ಪಂದ್ಯವನ್ನಾಡಿದ ಭಾರತದ ಬ್ಯಾಟ್ಸ್ಮ್ಯಾನ್ರಲ್ಲಿ ಧೋನಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದಾರೆ.<ref>{{cite web |url=http://content-ind.cricinfo.com/records/engine/records/batting/highest_career_batting_average.html?class=2;id=6;type=team |title=Highest averages: India - One-Day Internationals |accessdate=2007-05-11 }}{{Dead link|date=ಏಪ್ರಿಲ್ 2025 |bot=InternetArchiveBot |fix-attempted=yes }}</ref> ಏಕದಿನ ಕ್ರಿಕೆಟ್ ನಲ್ಲಿ ಉಳಿದ ವಿಕೆಟ್ ಕೀಪರ್ಗಳ ಸಾಧನೆ ಗಮನಿಸಿದರೆ ಧೋನಿಯ ಬ್ಯಾಟಿಂಗ್ ಸರಾಸರಿಯು ಅತ್ಯುತ್ತಮವಾಗಿದೆ.
*೨೦೦೭ರ ಜೂನ್ನ ಆಫ್ರೋ-ಏಷಿಯನ್ ಕಪ್ನಲ್ಲಿ ಆಫ್ರಿಕಾ XI ಎದುರು ಧೋನಿ(139*) ಮತ್ತು [[ಮಹಾಲೆ ಜಯವರ್ದನೆ]](107)<ref name="team" /> ಆರನೇ ವಿಕೆಟ್ ಜೊತೆಯಾಟದಲ್ಲಿ 218 ರನ್ಗಳ ಪಾಲುಗಾರಿಕೆಯೊಂದಿಗೆ ಹೊಸ ವಿಶ್ವದಾಖಲೆಯನ್ನು ಮಾಡಿದರು.<ref>{{cite web|url=http://www.cricinfo.com/db/STATS/ODIS/PARTNERSHIPS/ODI_PARTNERSHIP_RECORDS.html| title=ODIs - Partnership Records|accessdate=2007-06-11}}</ref>
** ಧೋನಿ ಅಜೇಯ 139 ರನ್ ಗಳಿಸುವುದರೊಂದಿಗೆ [[ಶಾನ್ ಪೋಲಾಕ್]]ನ ದಾಖಲೆಯನ್ನು ಮುರಿದರು.ಏಕದಿನ ಕ್ರಿಕೆಟ್ನಲ್ಲಿ ಏಳನೇ ಕ್ರಮಾಂಕದಲ್ಲಿ ಬಂದು ಅತಿ ಹೆಚ್ಚು ವೈಯಕ್ತಿಕ ರನ್ ಮಾಡಿದ ದಾಖಲೆಗೆ ಸೇರಿಕೊಂಡರು.<ref>{{cite web|url=http://www.rediff.com/cricket/2007/jun/10dhoni.htm| title=Two world records for Dhoni|date=[[2007-06-10]]|accessdate=2007-06-11}}</ref> ಅದೇ ತೆರನಾಗಿ,[[2007 ಆಫ್ರೋ-ಏಷಿಯನ್ ಕಪ್]] ಮೊದಲ ಪಂದ್ಯದಲ್ಲಿ ಪೋಲಾಕ್ ಮಾಡಿದ 130 ರನ್ಗಳ ದಾಖಲೆಯು ಮೂರು ದಿನಗಳ ನಂತರ ಸರಣಿಯ ಕೊನೆಯ ಪಂದ್ಯದಲ್ಲಿ ಧೋನಿಯ ಶತಕ ದೊಂದಿಗೆ ಅಂತ್ಯಗೊಂಡಿತು.
** ಧೋನಿ ಒಬ್ಬ ಭಾರತೀಯ ವಿಕೆಟ್ ಕೀಪರ್ ಆಗಿ ಒಂದು [[ಇನ್ನಿಂಗ್ಸ್]]ನಲ್ಲಿ ಅತಿ ಹೆಚ್ಚು ಹುದ್ದರಿಗಳನ್ನು ಕೆಡುವಿದ ದಾಖಲೆ ಹೊಂದಿದ್ದಾರೆ. 2007ರ ಸಪ್ಪೆಂಬರ್ 2ರಲ್ಲಿ ಇಂಗ್ಲೆಂಡ್ ವಿರುದ್ದ 6 ವಿಕೆಟ್ ಪಡೆದು (5 ಕ್ಯಾಚ್ಗಳು ಮತ್ತು ಒಂದು ಸ್ಟಂಪಿಂಗ್), ಅಂತರರಾಷ್ಟ್ರೀಯ ದಾಖಲೆಯನ್ನು ಸಹ [[ಆಡಮ್ ಗಿಲ್ಕ್ರಿಸ್ಟ್]]) ಜೊತೆ ಹಂಚಿಕೊಂಡಿದ್ದಾರೆ.
** [[೨೦೦೮]]ರ [[ನವೆಂಬರ್]] 14ರಲ್ಲಿ [[ರಾಜ್ಕೋಟ್]]ನ [[ಮಾಧವ್ರಾವ್ ಸಿಂಧಿಯಾ ಕ್ರಿಕೆಟ್ ಮೈದಾನ]]ದಲ್ಲಿ [[ಜಹೀರ್ ಖಾನ್]]ಬೌಲಿಂಗ್ ನಲ್ಲಿ [[ಇಯಾನ್ ಬೆಲ್]]ರ ವಿಕೆಟ್ ಪಡೆದು,, [[ಭಾರತ]]ದ ಪರ [[ನಯನ್ ಮೊಂಗಿಯಾ]]ರ 154 ವಿಕೆಟ್ ಪಡೆದ ದಾಖಲೆಯನ್ನು ಮುರಿದು ಧೋನಿ [[ODIಗಳ]]ಲ್ಲಿ ಭಾರತದ ಪರ ಅತಿ ಹೆಚ್ಚು ಹುದ್ದರಿ ಉರುಳಿಸಿದ ದಾಖಲೆ ಮಾಡಿದ್ದಾರೆ. ಆಫ್ರಿಕಾ XI ವಿರುದ್ಧ 3 [[ODI]]ಗಳನ್ನು ಆಡಿದ್ದರೂ ಸಹ, [[೨೦೦೮]]ರ [[ಆಗಸ್ಟ್]] 24ರಂದು [[ಕೊಲಂಬೊ]]ದ [[R. ಪ್ರೇಮ್ದಾಸ್ ಕ್ರೀಡಾಂಗಣ]]ದಲ್ಲಿ ನಡೆದ ಪಂದ್ಯದಲ್ಲಿ [[ಮುನಾಫ್ ಪಟೇಲ್]]ಬೌಲಿಂಗನಲ್ಲಿ TM ದಿಲ್ಶಾನ್ರ ಕ್ಯಾಚ್ ಕೂಡ ಅವರು 155ನೇ ಔಟ್{//ತೆಗೆದುಕೊಂಡ ಸಂಖ್ಯೆಯಾಗಿದೆ.
* ಕೊಲಂಬೊದ R. ಪ್ರೇಮ್ದಾಸ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ23 ರನ್ ಗಳಿಸಿ, ಧೋನಿ ODIಗಳಲ್ಲಿ 4,000 ರನ್ಗಳನ್ನು ಪೂರ್ಣಗೊಳಿಸಿದರು. ಈಗಾಗಲೇ 165 ಔಟ್ (125 ಕ್ಯಾಚ್ಗಳು + 40 ಸ್ಟಂಪಿಂಗ್ಗಳು) ಮಾಡಿದ್ದರಿಂದ, ODIಗಳ ಇತಿಹಾಸದಲ್ಲಿ 100ಕ್ಕಿಂತ ಹೆಚ್ಚು ವಿಕೆಟ್ ಪಡೆದ ವಿಕೆಟ್ ಕೀಪರ್ಗಳಲ್ಲಿ ಆಡಮ್ ಗಿಲ್ಕ್ರಿಸ್ಟ್, ಆಂಡಿ ಫ್ಲೋವರ್, ಅಲೆಕ್ ಸ್ಟೆವರ್ಟ್, ಮಾರ್ಕ್ ಬೌಚರ್ ಮತ್ತು ಕುಮಾರ ಸಂಗಾಕ್ಕಾರ. ನಂತರದ 4,000 ರನ್ಗಳು ಮತ್ತು 100 ವಿಕೆಟ್ ಪಡೆದ ಆರನೇ ವಿಕೆಟ್ ಕೀಪರ್ ಧೋನಿ. ಇದು ವಿಶ್ವ ದಾಖಲೆಯಾಗಿದೆ. ಧೋನಿ ಈ ಸಾಧನೆಗೈದ ಅತಿ ಕಿರಿಯ ವಿಕೆಟ್-ಕೀಪರ್ ಬ್ಯಾಟ್ಸ್ಮ್ಯಾನ್ ಆಗಿದ್ದಾರೆ (27 ವರ್ಷ ಮತ್ತು 208 ದಿನಗಳು).
===ಸರಣಿ ಶ್ರೇಷ್ಠ ಪ್ರಶಸ್ತಿಗಳು===
{| class="wikitable" style="margin:1em auto 1em auto;text-align:left" width="70%"
|-
!ಕ್ರ ಸಂ
!ಸರಣಿ (ಎದುರಾಳಿಗಳು)
!ಭಾಗ
!ಸರಣಿಗಳಲ್ಲಿ ಪ್ರದರ್ಶನ
|-
| style="text-align:right"|
| [[ಭಾರತ]] ODI ಸರಣಿಯಲ್ಲಿ [[ಶ್ರೀಲಂಕಾ]]
| 2005/06
| 346 ರನ್ಗಳು (7 ಪಂದ್ಯಗಳು & 5 ಇನ್ನಿಂಗ್ಸ್, 1x100, 1x50); 6 ಕ್ಯಾಚ್ಗಳು & 3 [[ಸ್ಟಂಪಿಂಗ್]]ಗಳು
|-
| style="text-align:right"|2<ref>{{cite web|url=http://specials.rediff.com/cricket/2007/may/15sld4.htm|title=Rain dampens India's celebrations|publisher=[[Rediff]]|date=[[2007-05-15]]|accessdate=2007-05-15}}</ref>
| [[ಬಾಂಗ್ಲಾದೇಶ]] ODI ಸರಣಿಯಲ್ಲಿ [[ಭಾರತ]]
| 2007
| 127 ರನ್ಗಳು (2 ಪಂದ್ಯಗಳು & 2 ಇನ್ನಿಂಗ್ಸ್, 1x50); 1 ಕ್ಯಾಚ್ಗಳು & 2 ಸ್ಟಂಪಿಂಗ್ಗಳು
|-
| style="text-align:right"|
| [[ಶ್ರೀಲಂಕಾ]] ODI ಸರಣಿಯಲ್ಲಿ [[ಭಾರತ]]
| 2008
| 193 ರನ್ಗಳು (5 ಪಂದ್ಯಗಳು & 5 ಇನ್ನಿಂಗ್ಸ್, 2x50); 3 ಕ್ಯಾಚ್ಗಳು & 1 ಸ್ಟಂಪಿಂಗ್
|-
| style="text-align:right"|4
| [[ವೆಸ್ಟ್ ಇಂಡೀಸ್]] ODI ಸರಣಿಯಲ್ಲಿ [[ಭಾರತ]]
| ಜುಲೈ 16, 2009.
| 182 ರನ್ಗಳು (4 ಪಂದ್ಯಗಳು & 91 ಸರಾಸರಿಯೊಂದಿಗೆ 3 ಇನ್ನಿಂಗ್ಸ್); 4 ಕ್ಯಾಚ್ಗಳು & 1 ಸ್ಟಂಪಿಂಗ್
|}
'''ಪಂದ್ಯ ಶ್ರೇಷ್ಠ ಪ್ರಶಸ್ತಿಗಳು''' :
:
{| class="wikitable" style="margin:1em auto 1em auto;text-align:left" width="70%"
|- style="text-align:center"
!ಕ್ರ ಸಂ
!ಎದುರಾಳಿ
!ಸ್ಥಳ
!ಕ್ರಿಕೆಟ್ ಪಂದ್ಯಪಂದ್ಯ
!ಪಂದ್ಯ ಪ್ರದರ್ಶನ
|-
| style="text-align:right"|1
| [[ಪಾಕಿಸ್ತಾನ]]
| ವಿಶಾಖಪಟ್ಟಣಂ
| 2004/05
| 148 (123b, 15x4, 4x6); 2 ಕ್ಯಾಚ್ಗಳು
|-
| style="text-align:right"|2
| [[ಶ್ರೀಲಂಕಾ]]
| ಜೈಪುರ
| 2005/06
| 183* (145b, 15x4, 10x6); 1 ಕ್ಯಾಚ್
|-
| style="text-align:right"|3
| [[ಪಾಕಿಸ್ತಾನ]]
| [[ಲಾಹೋರ್]]
| ಇಂಗ್ಲಿಷ್ ಫುಟ್ಬಾಲ್ನ 2005–06ರ ಕಾಲಾವಧಿ
| 72 (46b, 12x4); 3 ಕ್ಯಾಚ್ಗಳು
|-
| style="text-align:right"|4
| [[ಬಾಂಗ್ಲಾದೇಶ]]
| [[ಮೀರ್ಪುರ]]
| 2007
| 91* (106b, 7x4); 1 ಸ್ಟಂಪಿಂಗ್
|-
| style="text-align:right"|5
| ಆಫ್ರಿಕಾ XI<ref name="team" />
| [[ಚೆನ್ನೈ]]
| 2007
| 139* (97b, 15x4, 5x6); 3 ಸ್ಟಂಪಿಂಗ್ಗಳು
|-
| style="text-align:right"|6
| [[ಆಸ್ಟ್ರೇಲಿಯಾ]]
| ಚಂಡಿಗರ್
| 2007
| 50* ( 35 b, 5x4 1x6); 2 ಸ್ಟಂಪಿಂಗ್ಗಳು
|-
| style="text-align:right"|7
| [[ಪಾಕಿಸ್ತಾನ]]
| ಗುವಹಾಟಿ
| 2007
| 63, 1 ಸ್ಟಂಪಿಂಗ್
|-
| style="text-align:right"|8
| [[ಶ್ರೀಲಂಕಾ]]
| ಕರಾಚಿ
| 2008
| 67, 2 ಕ್ಯಾಚ್ಗಳು
|-
| style="text-align:right"|9
| [[ಶ್ರೀಲಂಕಾ]]
| ಕೊಲಂಬೊ (RPS)
| 2008
| 76, 2 ಕ್ಯಾಚ್ಗಳು
|-
| style="text-align:right"|10
| [[ನ್ಯೂ ಜೀಲ್ಯಾಂಡ್]]
| ಮ್ಯಾಕ್ಲರ್ನ್ ಪಾರ್ಕ್, ನಪಿಯರ್
| 2009
| 84*, 1 ಕ್ಯಾಚ್ & 1 ಸ್ಟಂಪಿಂಗ್
|-
| style="text-align:right"|11
| [[ವೆಸ್ಟ್ ಇಂಡೀಸ್]]
| ಬೀಯಾವ್ಸೆಜೋರ್ ಕ್ರೀಡಾಂಗಣ, St. ಲುಸಿಯಾ
| 2009
| 46*, 2 ಕ್ಯಾಚ್ಗಳು & 1 ಸ್ಟಂಪಿಂಗ್
|-
| style="text-align:right"|12
| [[ಆಸ್ಟ್ರೇಲಿಯಾ]]
| ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ನಾಗ್ಪುರ
| 2009
| 124, 1 ಕ್ಯಾಚ್ಗಳು, 1 ಸ್ಟಂಪಿಂಗ್ & 1 ರನೌಟ್
|}
===ಟೆಸ್ಟ್ ಕ್ರಿಕೆಟ್===
'''ಟೆಸ್ಟ್ ಪ್ರದರ್ಶನ''' :
{| class="wikitable" style="margin:1em auto 1em auto;text-align:right" width="70%"
|-
| colspan="10" align="center"| '''ಎದುರಾಳಿಗಳೆದುರು ಟೆಸ್ಟ್ ವೃತ್ತಿಜೀವನದ ದಾಖಲೆಗಳು'''
|- style="text-align:center"
!'''#'''
!'''ಎದುರಾಳಿಗಳು'''
!'''ಪಂದ್ಯಗಳು'''
!'''ರನ್ಗಳು'''
!'''ಸರಾಸರಿ'''
!'''ಉನ್ನತ ಸ್ಕೋರ್'''
!'''100ಗಳು'''
!'''50ಗಳು'''
!'''ಕ್ಯಾಚ್ಗಳು'''
!'''ಸ್ಟಂಪಿಂಗ್ಗಳು'''
|-
| 1
| style="text-align:left"|ಆಸ್ಟ್ರೇಲಿಯಾ
| 8
| 448
| 34.46
| 92
| 0
| 4
| 18
| 6
|-
| 2
| style="text-align:left"|ಬಾಂಗ್ಲಾದೇಶ
| 2
| 104
| 104.00
| 51*
| 0
| 1
| 6
| 1
|-
| 3
| style="text-align:left"|ಇಂಗ್ಲೆಂಡ್
| 8
| 397
| 33.08
| 92
| 0
| 4
| 24
| 3
|-
| 4
| style="text-align:left"|ನ್ಯೂಜಿಲೆಂಡ್
| 2
| 155
| 77.50
| 56*
| 0
| 2
| 11
| 1
|-
| 5
| style="text-align:left"|ಪಾಕಿಸ್ತಾನ
| 5
| 323
| 64.60
| 148
| 1
| 2
| 9
| 1
|-
| 6
| style="text-align:left"|ದಕ್ಷಿಣ ಆಫ್ರಿಕಾ
| 5
| 218
| 27.25
| 52
| 0
| 1
| 6
| 1
|-
| 7
| style="text-align:left"|ಶ್ರೀಲಂಕಾ
| 3
| 149
| 37.25
| 51*
| 0
| 1
| 5
| 1
|-
| 8
| style="text-align:left"|ವೆಸ್ಟ್ ಇಂಡೀಸ್
| 4
| 168
| 24.00
| 69
| 0
| 1
| 13
| 4
|-
| colspan="2" align="center"|'''ಒಟ್ಟು'''
| '''37'''
| '''1962'''
| '''37.73'''
| '''148'''
| '''1'''
| '''16'''
| '''92'''
| '''18'''
|}
'''ಟೆಸ್ಟ್ ಶತಕಗಳು''' :
{| class="wikitable" style="margin:1em auto 1em auto;text-align:left" width="70%"
|-
| colspan="7" align="center"| '''ಟೆಸ್ಟ್ ಶತಕಗಳು'''
|- style="text-align:center"
!'''#'''
!'''ರನ್ಗಳು'''
!'''ಪಂದ್ಯ'''
!'''ಎದುರಾಳಿ'''
!'''ಕ್ರೀಡಾಂಗಣ'''
!'''ನಗರ/ದೇಶ'''
!'''ವರ್ಷ'''
|-
| 1
| style="text-align:right"|148
| style="text-align:right"|5
| ಪಾಕಿಸ್ತಾನ
| [[ಇಕ್ಬಾಲ್ ಕ್ರೀಡಾಂಗಣ]]
| [[ಫೈಸಲಾಬಾದ್]], [[ಪಾಕಿಸ್ತಾನ]]
| ನವೆಂಬರ್ 4, 2006
|}
'''ಪಂದ್ಯ ಶ್ರೇಷ್ಠ ಪ್ರಶಸ್ತಿಗಳು''' :
:
{| class="wikitable" style="margin:1em auto 1em auto;text-align:left" width="70%"
|- style="text-align:center"
!ಕ್ರ ಸಂ
!ಎದುರಾಳಿ
!ಸ್ಥಳ
!ಭಾಗ
!ಪಂದ್ಯ ಪ್ರದರ್ಶನ
|-
| style="text-align:right"|1
| [[ಆಸ್ಟ್ರೇಲಿಯಾ]]
| ಮೊಹಾಲಿ
| 2008
| 92 & 68*
|}
===ಟೆಸ್ಟ್ ದಾಖಲೆಗಳು===
* ಫೈಸಲಾಬಾದ್ನಲ್ಲಿ ಪಾಕಿಸ್ತಾನದ ಎದುರು ಮಾಡಿದ ಧೋನಿಯ ಮೊದಲ ಶತಕವು (148) ಭಾರತೀಯ ವಿಕೆಟ್ ಕೀಪರ್ ಮಾಡಿದ ವೇಗದ ಶತಕವಾಗಿದೆ. ಇಬ್ಬರು ಆಟಗಾರರಿಂದ ಮೂರು ಶತಕಗಳು ([[ಕಮ್ರಾನ್ ಅಕ್ಮಲ್]] ಮತ್ತು [[ಆಡಮ್ ಗಿಲ್ಕ್ರಿಸ್ಟ್]] - 2) ಧೋನಿಯ 93 ಎಸೆತದಲ್ಲಿನ ಶತಕಕ್ಕಿಂತ ಹೆಚ್ಚು ವೇಗವಾಗಿದೆ.<ref>{{cite web| url=http://content-ind.cricinfo.com/pakvind/content/story/233948.html| title=Harbhajan's nightmare, and a deluge of runs| date=[[2006-01-25]]| accessdate=2007-05-18| archive-date=2007-02-10| archive-url=https://web.archive.org/web/20070210022802/http://content-ind.cricinfo.com/pakvind/content/story/233948.html| url-status=dead}}</ref>
* 2008ರ ಆಗಸ್ಟ್ 21ರಲ್ಲಿ ಧೋನಿಯ ನಾಯಕತ್ವದಡಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು 320 ರನ್ಗಳಿಂದ ಸೋಲಿಸಿರುವುದು ರನ್ಗಳ ಆದಾರದಲ್ಲಿ ಅತಿ ದೊಡ್ಡ ವಿಜಯವಾಗಿದೆ.<ref>{{cite web| url=http://content-ind.cricinfo.com/indvaus2008/content/current/story/374904.html| title=There's something about Dhoni| date=[[2008-10-21]]| access-date=2009-11-17| archive-date=2008-11-04| archive-url=https://web.archive.org/web/20081104100638/http://content-ind.cricinfo.com/indvaus2008/content/current/story/374904.html| url-status=dead}}</ref>
*ಧೋನಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಭಾರತೀಯ ಆಟಗಾರ ದಾಖಲೆಯನ್ನು ಹೊಂದಿದ್ದಾನೆ. 2009ರ ಎಪ್ರಿಲ್ನಲ್ಲಿ ವಿಲ್ಲಿಂಗ್ಟನ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ಕ್ಯಾಚ್ಗಳನ್ನು ಹಿಡಿಯುದರೊಂದಿಗೆ ಧೋನಿ ಈ ಸಾಧನೆಯನ್ನು ಮಾಡಿದ್ದಾನೆ.
* ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚಿನ ಔಟ್ ಮಾಡಿದ ಭಾರತೀಯ ವಿಕೆಟ್-ಕೀಪರ್ ಸಯದ್ ಕಿರ್ಮಾನಿಯ ದಾಖಲೆಯನ್ನು ಧೋನಿ ಸರಿಗಟ್ಟಿದನು. ಸಯದ್ ಕಿರ್ಮಾನಿ 1976ರಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ 6 ಔಟ್ (5 ಕ್ಯಾಚ್ಗಳು ಮತ್ತು 1 ಸ್ಟಂಪಿಂಗ್) ಮಾಡಿದ್ದನು. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಧೋನಿ 6 ಔಟ್ಗಳನ್ನು (ಎಲ್ಲಾ 6 ಕ್ಯಾಚ್ಗಳು) ಮಾಡುವ ಮೂಲಕ ಆ ದಾಖಲೆಯನ್ನು ಸರಿಗಟ್ಟಿದನು.
* ಭಾರತೀಯ ವಿಕೆಟ್-ಕೀಪರ್ಗಳಿಂದ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ. 2009ರ ಎಪ್ರಿಲ್ರಂದು ಓಕ್ಲೆಂಡ್ನಲ್ಲಿ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆರು ಹುದ್ದರಿ ಪಡೆಯುವ ಮೂಲಕ, ಧೋನಿ ಒಟ್ಟು 109 ಔಟ್ ಪಡೆದು ಹಿರಿಮೆಗೆ ಪಾತ್ರರಾದರು. ಟೆಸ್ಟ್ ಪಂದ್ಯಗಳ ಅಂಕಿ-ಅಂಶಗಳ ಪ್ರಕಾರ ಅತ್ಯುತ್ತಮ ಐದು ಭಾರತೀಯ ವಿಕೆಟ್-ಕೀಪರ್ಗಳ ಪಟ್ಟಿ ಈ ಕೆಳಗಿನಂತಿವೆ: ಸಯದ್ ಕಿರ್ಮಾನಿ (198 ಔಟ್ಗಳು), ಕಿರಣ್ ಮೋರೆ (130 ಔಟ್ಗಳು), ಧೋನಿ (109 ಔಟ್ಗಳು), ನಯನ್ ಮೊಂಗಿಯಾ (107 ಔಟ್ಗಳು) ಮತ್ತು ಫಾರೋಕ್ ಇಂಜಿನಿಯರ್ (82 ಔಟ್ಗಳು).
*ಧೋನಿ ಟೆಸ್ಟ್ ಪಂದ್ಯದ ಪ್ರತಿ ಇನ್ನಿಂಗ್ಸ್ನಲ್ಲಿ ಅರ್ಧ ಶತಕ ಗಳಿಸಿ, 6 ವಿಕೆಟ್ ಕಬಳಿಸಿದ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. 1966ರ ಡಿಸೆಂಬರ್ನಲ್ಲಿ ಜೋಹಾಸ್ಬರ್ಗ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡು ಇನ್ನಿಂಗ್ಸ್ನಲ್ಲಿ ಕ್ರಮವಾಗಿ 69, 182 ರನ್ಗಳನ್ನು ಗಳಿಸಿ, 6 ಮತ್ತು, 2 ಕ್ಯಾಚ್ಗಳನ್ನು ಹಿಡಿದು ದಕ್ಷಿಣ ಆಫ್ರಿಕಾ ಪರ ಡೇನಿಸ್ ಲಿಂಡ್ಸೇ ಮೊದಲು ಈ ಸಾಧನೆಯನ್ನು ಮಾಡಿದ್ದಾರೆ.
==ಒಡಂಬಡಿಕೆಗಳು==
೨೦೦೫ರ ಎಪ್ರಿಲ್ನಲ್ಲಿ ಧೋನಿ ಕೋಲ್ಕತ್ತಾ ಮೂಲದ ಹೆಸರಾಂತ ಸಂಸ್ಥೆ ಗೇಮ್ಪ್ಲ್ಯಾನ್ ಸ್ಪೋರ್ಟ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡರು.<ref name="Dhoni2005" /><ref>{{cite web|title=Will Dhoni be next big catch for sponsors? | url=http://www.thehindubusinessline.com/2005/04/07/stories/2005040701010400.htm| publisher=[[ದಿ ಹಿಂದೂ]] | date=[[2005-04-07]] | accessdate=2007-05-11}}</ref> ಪ್ರಸ್ತುತ ಧೋನಿ ೨೦ ಜಾಹಿರಾತು ಸಂಬಂಧಿಸಿದ ಕರಾರುಗಳಿಗೆ ಒಪ್ಪಿಕೊಂಡಿದ್ದಾರೆ ಶಾರುಖ್ ಖಾನ್ನ (21) ನಂತರದ ಸ್ಥಾನವನ್ನು ಪಡೆದಿದ್ದಾರೆ.<ref>[http://indiatoday.intoday.in/index.php?option=com_content&task=view&id=36318&sectionid=4&issueid=100&Itemid=1 ಹಿಂಬರಹಗಳಲ್ಲಿ ಇಂಡಿಯಾ ಟುಡೇ ಲೇಖನ]</ref> ೨೦೦೭ರಲ್ಲಿ ಧೋನಿ ೧೭ ಒಡಂಬಡಿಕೆಗಳನ್ನು ಹೊಂದಿದ್ದರು.<ref>{{cite web | title=Billions of Blue Bursting Bubbles | url=http://www.tehelka.com/story_main29.asp?filename=hub210407Billions_of.asp | date=[[2007-04-21]] | publisher=[[Tehelka]] | accessdate=2007-05-11 | archive-date=2012-09-11 | archive-url=https://archive.is/20120911171308/http://www.tehelka.com/story_main29.asp?filename=hub210407Billions_of.asp | url-status=dead }}</ref> ಧೋನಿ ಸಹಿ ಹಾಕಿದ ಒಡಂಬಡಿಕೆಗಳ ಪಟ್ಟಿ ಈ ಕೆಳಗಿನಂತಿವೆ.
*೨೦೦೫: ಪೆಪ್ಸಿಕೊ,<ref name="Dhonibrands" /><ref name="Dhoniexide" /> ರೀಬೊಕ್,<ref name="Dhonibrands"/> ಎಕ್ಸೈಡ್,<ref name="Dhoniexide">{{cite web|title=Now Dhoni to give power to Exide| url=http://economictimes.indiatimes.com/articleshow/1309338.cms| date=[[2005-11-27]] | publisher=[[The Economic Times]] | accessdate=2007-05-11}}</ref> [[TVS ಮೋಟರ್ಸ್]].<ref>{{cite web|title=TVS Motor ropes in Dhoni as its brand ambassador| url=http://economictimes.indiatimes.com/articleshow/1336061.cms| date=[[2005-12-18]] | publisher=[[The Economic Times]] | accessdate=2007-05-11}}</ref>
*೨೦೦೬: [[ಮೈಸೂರ್ ಸ್ಯಾಂಡಲ್ ಸೋಪ್]],<ref>{{cite web| title=Cricketer Dhoni is brand ambassador for KSDL| url=http://www.hindu.com/2006/01/04/stories/2006010423940400.htm| date=[[2006-01-04]]| publisher=[[ದಿ ಹಿಂದೂ]]| accessdate=2007-05-11| archive-date=2007-10-01| archive-url=https://web.archive.org/web/20071001050422/http://www.hindu.com/2006/01/04/stories/2006010423940400.htm| url-status=dead}}</ref> ವೀಡಿಯೊಕಾನ್,<ref>{{cite web|title=Videocon ropes in Dhoni as brand ambassador for Rs 40 lakh| url=http://economictimes.indiatimes.com/articleshow/1366808.cms| date=[[2006-01-11]] | publisher=[[The Economic Times]] | accessdate=2007-05-11}}</ref> ರಿಲಾಯನ್ಸ್ ಕಮ್ಯುನಿಕೇಷನ್,<ref name="ADAG">{{cite web | title=Dhoni, brand ambassador for Reliance Comm. | url=http://www.hindu.com/2006/03/28/stories/2006032815121601.htm | date=[[2006-03-28]] | publisher=[[ದಿ ಹಿಂದೂ]] | accessdate=2007-05-11 | archive-date=2007-08-10 | archive-url=https://web.archive.org/web/20070810125147/http://www.hindu.com/2006/03/28/stories/2006032815121601.htm | url-status=dead }}</ref> ರಿಲಾಯನ್ಸ್ ಎನರ್ಜಿ,<ref name="ADAG" /> ಒರಿಯಂಟ್ PSPO ಫ್ಯಾನ್,<ref>{{cite web|title=Orient Fans signs on Dhoni | url=http://www.thehindubusinessline.com/2006/03/04/stories/2006030403790800.htm| publisher=[[ದಿ ಹಿಂದೂ]] | date=[[2006-03-04]] | accessdate=2007-05-11}}</ref> ಭಾರತ್ ಪೆಟ್ರೋಲಿಯಂ,<ref>{{cite web|title=For greater mileage | url=http://www.thehindubusinessline.com/2006/03/17/stories/2006031703490800.htm| publisher=[[ದಿ ಹಿಂದೂ]] | date=[[2006-03-17]] | accessdate=2007-05-11}}</ref> ಟೈಟಾನ್ ಸೋನಾಟಾ,<ref>{{cite web| title=Titan Press Release| url=http://www.titanworld.com/titan/stores/watches/Sonatadhoni.asp| accessdate=2007-05-11| archive-date=2007-10-13| archive-url=https://web.archive.org/web/20071013171642/http://titanworld.com/titan/stores/watches/Sonatadhoni.asp| url-status=dead}}</ref> [[ಬ್ರೈಲ್ಕ್ರೀಮ್]],<ref>{{cite web|title=Dhoni to let his hair down for Brylcreem| url=http://economictimes.indiatimes.com/articleshow/1519782.cms| date=[[2006-05-08]] | publisher=[[The Economic Times]] | accessdate=2007-05-11}}</ref> [[NDTV]],<ref>{{cite web|title=Dhoni is now NDTV's scoop | url=http://www.blonnet.com/2006/05/08/stories/2006050800621600.htm| publisher=[[ದಿ ಹಿಂದೂ]] | date=[[2006-05-08]] | accessdate=2007-05-11}}</ref> [[GE ಮನಿ]].<ref>{{cite web|title=Dhoni is GE Money brand ambassador | url=http://www.blonnet.com/2006/08/22/stories/2006082202350500.htm| publisher=[[ದಿ ಹಿಂದೂ]] | date=[[2006-08-22]] | accessdate=2007-05-11}}</ref>
*೨೦೦೭: ಸಿಯಾರಾಮ್.<ref>{{cite web|title=Playing with the blue-chip billion| url=http://economictimes.indiatimes.com/articleshow/1647133.cms| date=[[2007-02-21]] | publisher=[[The Economic Times]] | accessdate=2007-05-11}}</ref>
*೨೦೦೮: ಬಿಗ್ ಬಜಾರ್ ನಲ್ಲಿರುವ ಫ್ಯಾಶನ್, ಮಹಾ ಚೋಕೊ, ಬೂಸ್ಟ್ (ಆರೋಗ್ಯ ಪಾನೀಯ), ದೈನಿಕ್ ಭಾಸ್ಕರ್<ref>[http://www.dnaindia.com/report.asp?newsid=1171530 ದೈನಿಕ ಭಾಸ್ಕರವನ್ನು ಅನುಮೋದನೆಯಲ್ಲಿ DNA ಇಂಡಿಯಾ ಲೇಖನ]</ref>
*೨೦೦೯: ಡಾಬರ್ ಹನಿ, ಕೋಲ್ಕತ್ತಾ ಫ್ಯಾಶನ್ ವೀಕ್.<ref>{{cite web|title=Dhoni to be brand ambassador of Kolkata Fashion Week | url=http://beta.cricket.yahoo.com/cricket/news/article?id=item/2.0/-/cricket.indiaabroad.com/9b257505ff0f74f6ddeedb6dec81c4bc/}}</ref> [[ಏರ್ಸೆಲ್]] ಕಮ್ಯುನಿಕೇಷನ್ಸ್,
ನೋವಾ ಸ್ಕೋಟಿಯಾ ಪ್ರೀಮಿಯಂ ಅಂಗಿಗಳು.
== ಟಿಪ್ಪಣಿಗಳು ==
{{reflist|2}}
== ಹೊರಗಿನ ಕೊಂಡಿಗಳು ==
{{commonscat|Mahendra Singh Dhoni}}
* [http://www.dhoni.org ಧೋನಿಯ ಕಚೇರಿಯ ವೆಬ್ ಸೈಟ್ ]
* {{cricinfo|ref=india/content/player/28081.html}}
*{{cricketarchive|ref=Archive/Players/7/7561/7561.html}}
{{India Squad 2007 Cricket World Cup}}
{{Chennai Super Kings Squad}}
{{India Squad 2007 Cricket World Twenty20}}
{{start box}}
{{succession box |
before=[[Rahul Dravid]] |
title=[[Indian National ODI Cricket Captains|Indian National ODI Cricket Captain]] |
years=2007-2016 |
after= virat kohli|
}}
{{start box}}
{{succession box |
before=[[Anil Kumble]] |
title=[[Indian National Test Cricket Captains|Indian National Test Cricket Captain]] |
years=2008-2014|
after= virat kohli|
}}
{{DEFAULTSORT:Dhoni, Ms}}
[[ವರ್ಗ:೧೯೮೧ ಜನನ]]
[[ವರ್ಗ:ಜೀವಿಸುತ್ತಿರುವ ಜನರು ಲಿವಿಂಗ್ ಪೀಪಲ್]]
[[ವರ್ಗ:ಭಾರತದ ODI ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ತಂಡದ ನಾಯಕರು]]
[[ವರ್ಗ:ಭಾರತದ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ಭಾರತದ ಟ್ವೆಂಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗರು]]
[[ವರ್ಗ:ಭಾರತೀಯ ವಿಕೆಟ್-ಕೀಪರ್ಗಳು]]
[[ವರ್ಗ:ಜಾರ್ಖಂಡ್ ಕ್ರಿಕೆಟಿಗರು]]
[[ವರ್ಗ:ACC ಏಷ್ಯಾದ XI ODI ಕ್ರಿಕೆಟಿಗರು]]
[[ವರ್ಗ:2007 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:ಪೂರ್ವ ವಲಯದ ಕ್ರಿಕೆಟಿಗರು]]
[[ವರ್ಗ:ವಿಶ್ವ ಕಪ್ ಆಡಿದ ಭಾರತದ ಕ್ರಿಕೆಟಿಗರು]]
[[ವರ್ಗ:ಜಾರ್ಖಂಡ್ ಮೂಲದವರು]]
[[ವರ್ಗ:ಚೆನ್ನೈ ಕ್ರಿಕೆಟಿಗರು]]
[[ವರ್ಗ:ರಾಜೀವ್ ಗಾಂಧಿ ಖೇಲ್ ರತ್ನ ಸ್ವೀಕೃತರು]]
[[ವರ್ಗ:ಪದ್ಮ ಶ್ರೀ ಪ್ರಶಸ್ತಿ ಸ್ವೀಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
4rkmd9zvm6n3a0wry5vc2mv9af39xmb
ಇಶಾಂತ್ ಶರ್ಮ
0
17128
1307988
1022278
2025-07-06T09:49:45Z
Mahaveer Indra
34672
ಟೆಂಪ್ಲೇಟ್ ಸಂಪಾದನೆ
1307988
wikitext
text/x-wiki
{{Infobox cricketer
| name = ಇಶಾಂತ್ ಶರ್ಮಾ
| image = Ishant Sharma 4.jpg
| caption = ೨೦೧೨ ರಲ್ಲಿ ಶರ್ಮಾ
| country = ಭಾರತ
| fullname = ಇಶಾಂತ್ ಶರ್ಮಾ
| nickname = ಲಂಬು
| birth_date = {{Birth date and age|1988|9|2|df=yes}}
| birth_place = [[ದೆಹಲಿ]], ಭಾರತ
| height = ೬ ಅಡಿ ೪ ಇಂಚು
| batting = ಬಲಗೈ
| bowling = ಬಲಗೈ [[ವೇಗ ಬೌಲಿಂಗ್|ವೇಗ-ಮಧ್ಯಮ]]
| role = [[ಬೌಲರ್ (ಕ್ರಿಕೆಟ್)|ಬೌಲರ್]]
| international = true
| internationalspan = ೨೦೦೭–೨೦೨೧
| testdebutdate = ೨೫ ಮೇ
| testdebutyear = ೨೦೦೭
| testdebutagainst = ಬಾಂಗ್ಲಾದೇಶ
| testcap = ೨೫೮
| lasttestdate = ೨೫ ನವೆಂಬರ್
| lasttestyear = ೨೦೨೧
| lasttestagainst = ನ್ಯೂಜಿಲ್ಯಾಂಡ್
| odidebutdate = ೨೯ ಜೂನ್
| odidebutyear = ೨೦೦೭
| odidebutagainst = ದಕ್ಷಿಣ ಆಫ್ರಿಕಾ
| odicap = ೧೬೯
| lastodidate = ೧೭ ಜನವರಿ
| lastodiyear = ೨೦೧೬
| lastodiagainst = ಆಸ್ಟ್ರೇಲಿಯಾ
| odishirt = ೧
| T20Idebutdate = ೧ ಫೆಬ್ರವರಿ
| T20Idebutyear = ೨೦೦೮
| T20Idebutagainst = ಆಸ್ಟ್ರೇಲಿಯಾ
| T20Icap = ೨೧
| lastT20Idate = ೧೦ ಅಕ್ಟೋಬರ್
| lastT20Iyear = ೨೦೧೩
| lastT20Iagainst = ಆಸ್ಟ್ರೇಲಿಯಾ
| T20Ishirt = ೧
| club1 = [[ದೆಹಲಿ ಕ್ರಿಕೆಟ್ ತಂಡ|ದೆಹಲಿ]]
| year1 = ೨೦೦೬/೦೭–ಪ್ರಸ್ತುತ
| club2 = [[ಕೊಲ್ಕತಾ ನೈಟ್ ರೈಡರ್ಸ್]]
| year2 = ೨೦೦೮–೨೦೧೦
| club3 = [[ಡೆಕ್ಕನ್ ಚಾರ್ಜರ್ಸ್]]
| year3 = ೨೦೧೧–೨೦೧೨
| club4 = [[ಸನ್ರೈಸರ್ಸ್ ಹೈದರಾಬಾದ್]]
| year4 = ೨೦೧೩–೨೦೧೫
| club5 = [[ರೈಸಿಂಗ್ ಪುಣೆ ಸೂಪರ್ಜೈಂಟ್ಸ್]]
| year5 = ೨೦೧೬
| club6 = [[ಕಿಂಗ್ಸ್ XI ಪಂಜಾಬ್]]
| year6 = ೨೦೧೭
| club7 = [[ಸಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್|ಸಸೆಕ್ಸ್]]
| year7 = ೨೦೧೮
| club8 = [[ದೆಹಲಿ ಕ್ಯಾಪಿಟಲ್ಸ್]]
| year8 = ೨೦೧೯–೨೦೨೪
| club9 = [[ಗುಜರಾತ್ ಟೈಟನ್ಸ್]]
| year9 = ೨೦೨೫
| columns = ೪
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೧೦೫
| runs1 = ೭೮೫
| bat avg1 = ೮.೨೬
| 100s/50s1 = ೦/೧
| top score1 = ೫೭
| deliveries1 = ೧೯,೧೬೦
| wickets1 = ೩೧೧
| bowl avg1 = ೩೨.೪೦
| fivefor1 = ೧೧
| tenfor1 = ೧
| best bowling1 = ೭/೭೪
| catches/stumpings1 = ೨೩/–
| column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]
| matches2 = ೮೦
| runs2 = ೭೨
| bat avg2 = ೪.೮೦
| 100s/50s2 = ೦/೦
| top score2 = ೧೩
| deliveries2 = ೩,೭೩೩
| wickets2 = ೧೧೫
| bowl avg2 = ೩೦.೯೮
| fivefor2 = ೦
| tenfor2 = –
| best bowling2 = ೪/೩೪
| catches/stumpings2 = ೧೯/–
| column3 = [[ಇಪ್ಪತ್ತು20 ಅಂತರರಾಷ್ಟ್ರೀಯ|ಟಿ20ಐ]]
| matches3 = ೧೪
| runs3 = ೮
| bat avg3 = ೮.೦೦
| 100s/50s3 = ೦/೦
| top score3 = ೫[[ಔಟ್ ಆಗಿಲ್ಲ|*]]
| deliveries3 = ೨೭೮
| wickets3 = ೮
| bowl avg3 = ೫೦.೦೦
| fivefor3 = ೦
| tenfor3 = –
| best bowling3 = ೨/೩೪
| catches/stumpings3 = ೪/–
| column4 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ.ದ.]]
| matches4 = ೧೫೪
| runs4 = ೧,೦೯೫
| bat avg4 = ೮.೪೮
| 100s/50s4 = ೦/೨
| top score4 = ೬೬
| deliveries4 = ೨೭,೨೯೪
| wickets4 = ೪೮೬
| bowl avg4 = ೨೮.೫೭
| fivefor4 = ೧೬
| tenfor4 = ೨
| best bowling4 = ೭/೨೪
| catches/stumpings4 = ೩೪/–
| date = ೨೫ ಮಾರ್ಚ್ ೨೦೨೫
| source = [http://www.espncricinfo.com/ci/content/player/236779.html ESPNcricinfo]
|medaltemplates={{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{cr|IND}}}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|Winner|[[೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೩ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{MedalCompetition|[[ವಿಶ್ವ ಟೆಸ್ಟ್ ಚಾಂಪಿಯನ್ಶಿಪ್|ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್]]}}
{{Medal|RU|[[೨೦೧೯–೨೦೨೧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್|೨೦೧೯–೨೦೨೧]]|}}
{{MedalCompetition|[[ಏಷ್ಯಾ ಕಪ್|ಎಸಿಸಿ ಏಷ್ಯಾ ಕಪ್]]}}
{{Medal|RU|[[೨೦೦೮ ಏಷ್ಯಾ ಕಪ್|೨೦೦೮ ಪಾಕಿಸ್ತಾನ]]|}}}}'''ಇಶಾಂತ್ ಶರ್ಮ''' (ಜನನ:[[೨ ಸೆಪ್ಟಂಬರ್]],[[೧೯೮೮]], ದೆಹಲಿ) ಇವರು ಭಾರತ ಕ್ರಿಕೆಟ್ ತಂಡದ ಯುವ ವೇಗದ ಬೌಲರರು. ಇವರು ಬಲಗೈ ವೇಗದ ಬೌಲರರು ಮತ್ತು ಸಾಮಾನ್ಯವಾಗಿ ೧೪೪ ಕಿ.ಮೀ(೯೦ ಮೈಲಿ)ವೇಗದಲ್ಲಿ ಚೆಂಡನ್ನು ಎಸೆಯುತ್ತಾರೆ. ೧೭ ಫೆಬ್ರವರಿ ೨೦೦೮ರಂದು ಆಸ್ಟ್ರೇಲಿಯದಲ್ಲಿ ನಡೆದ ಪಂದ್ಯವೊಂದರಲ್ಲಿ ೧೫೨.೬ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದು ಭಾರತೀಯ ಬೌಲರ ಎಸೆದ ಅತೀ ವೇಗದ ಎಸೆತವನ್ನು ದಾಖಲಿಸಿದರು. ಇವರು ೧೯೫ ಸೆಂಟಿಮೀಟರ್(೬ ಅಡಿ ೫ ಅಂಗುಲ) ಎತ್ತರವಿದ್ದು 'ಲಂಬು' ಎಂದು ಎಲ್ಲರೂ ಇವರನ್ನು ಕರೆಯುತ್ತಾರೆ.
[[ವರ್ಗ: ಕ್ರೀಡಾಪಟುಗಳು]]
[[ವರ್ಗ: ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
8k9an7zb24i100pspu52enxfpa7pm9s
ಕರ್ನಾಟಕದ ಮಹಾನಗರಪಾಲಿಕೆಗಳು
0
17938
1307956
1293662
2025-07-05T18:08:31Z
Prasadchandu
56721
/* ==ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು== */
1307956
wikitext
text/x-wiki
ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.
ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ [[ಬೆಂಗಳೂರು]] ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ.
==ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು==
{| width="70%" border="2" cellpadding="6" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 95%;"
|----bgcolor="#CCCCCC" align="center"
! ನಗರ
! ಪಾಲಿಕೆ
! ಜನಸಂಖ್ಯೆ(೨೦೦೧ ಜನಗಣತಿ)
! ಪಾಲಿಕೆಯಾದ ವರ್ಷ
|----
| [[ಬೆಂಗಳೂರು]]
| [[ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ]]; [[ಬೆಂಗಳೂರು ಮಹಾನಗರ ಪಾಲಿಕೆ]]
| ೬೮ ಲಕ್ಷ
| ೨೦೦೭
|----
| [[ಹುಬ್ಬಳ್ಳಿ]] - [[ಧಾರವಾಡ]]
| [[ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ]]
| ೭.೮೬ ಲಕ್ಷ
| ೧೯೬೨
|----
| [[ಮೈಸೂರು]]
| [[ಮೈಸೂರು ಮಹಾನಗರ ಪಾಲಿಕೆ]]
| ೮ ಲಕ್ಷ
| ೧೯೭೭
|----
| [[ಮಂಗಳೂರು]]
| [[ಮಂಗಳೂರು ಮಹಾನಗರ ಪಾಲಿಕೆ]]
| ೫.೩೮ ಲಕ್ಷ
| ೧೯೮೩
|----
| [[ಬೆಳಗಾವಿ]]
| [[ಬೆಳಗಾವಿ ಮಹಾನಗರ ಪಾಲಿಕೆ]]
| ೫.೬೪ ಲಕ್ಷ
| ೧೯೮೮
|----
| [[ಗುಲ್ಬರ್ಗಾ]]
| [[ಗುಲ್ಬರ್ಗಾ ಮಹಾನಗರ ಪಾಲಿಕೆ]]
| ೪.೨೭ ಲಕ್ಷ
| ೧೯೯೬
|----
| [[ಬಳ್ಳಾರಿ]]
| [[ಬಳ್ಳಾರಿ ಮಹಾನಗರಪಾಲಿಕೆ]]
| ೩.೧೭ ಲಕ್ಷ
| ೨೦೦೩
|----
| [[ದಾವಣಗೆರೆ]]
| [[ದಾವಣಗೆರೆ ಮಹಾನಗರ ಪಾಲಿಕೆ]]
| ೩.೬೪ ಲಕ್ಷ
| ೨೦೦೭
|----
| [[ತುಮಕೂರು]]
| [[ತುಮಕೂರು ಮಹಾನಗರ ಪಾಲಿಕೆ]]
| ೫.೪೮ ಲಕ್ಷ
| ೨೦೦೯
|----
| [[ಶಿವಮೊಗ್ಗ]]
| [[ಶಿವಮೊಗ್ಗ ಮಹಾನಗರ ಪಾಲಿಕೆ]]
| ೩.೩೪ ಲಕ್ಷ
| ೨೦೦೯
|----
| [[ಬಿಜಾಪುರ]]
| [[ಬಿಜಾಪುರ ಮಹಾನಗರ ಪಾಲಿಕೆ]]
| ೩.೨೮ ಲಕ್ಷ
| ೨೦೧೧
|----
====== ==ಮಹಾನಗರಪಾಲಿಕೆಗಳಾಗಿ ಭಡ್ತಿಗೊಳ್ಳಬೇಕಿರುವ ನಗರಗಳು== ======
[[ಬೀದರ್]],[[ಮಂಡ್ಯ]] [[ಉಡುಪಿ]] [[ಕುಂದಾಪುರ]] Hassan [[ತೆಕ್ಕಟ್ಟೆ]], ನಗರಗಳು ೨ ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದ್ದು ಮುಂದಿನ ೫ ವರ್ಷಗಳಲ್ಲಿ ಭಡ್ತಿ ಹೊಂದುವ ಸಾಧ್ಯತೆ ಇವೆ. ಮುಂದಿನ ನಗರಗಳಲ್ಲಿ ಜನಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು, ಮಹಾನಗರಪಾಲಿಕೆ ಹೊಂದುವ ಅರ್ಹತೆಯನ್ನು ಪಡೆಯಲಿವೆ.
==ಉಲ್ಲೇಖಗಳು==
[http://www.hindu.com/2008/01/25/stories/2008012554680500.htm] {{Webarchive|url=https://web.archive.org/web/20080330005957/http://www.hindu.com/2008/01/25/stories/2008012554680500.htm |date=2008-03-30 }}
[http://www.hindu.com/2009/02/09/stories/2009020952060300.htm] {{Webarchive|url=https://web.archive.org/web/20090213131145/http://www.hindu.com/2009/02/09/stories/2009020952060300.htm |date=2009-02-13 }}
ವರ್ಗ:ಮಹಾನಗರಪಾಲಿಕೆಗಳು
|}
[[ವರ್ಗ:ಕರ್ನಾಟಕ]]
[[ವರ್ಗ:ಮಹಾನಗರಪಾಲಿಕೆಗಳು]]
kvub926j75j0b3gvdf6e4falcloowyu
ಅರ್ಕಾವತಿ ನದಿ
0
19813
1307932
1272524
2025-07-05T15:16:49Z
Prasadchandu
56721
/* ಆರ್ಕಾವತಿ ನದಿಯ ಉಪನದಿಗಳು */
1307932
wikitext
text/x-wiki
[[ಚಿತ್ರ:Source of Arkavathy River.jpg|thumb|right|200px| ನಂದಿ ಬೆಟ್ಟದಲ್ಲಿ ಅರ್ಕಾವತಿ ನದಿಮೂಲ]]
'''ಅರ್ಕಾವತಿ''' [[ಭಾರತ|ಭಾರತದ]] ನದಿಗಳಲ್ಲೊಂದು. [[ಕರ್ನಾಟಕ]] ರಾಜ್ಯದ [[ಚಿಕ್ಕಬಳ್ಳಾಪುರ]] ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ಇದು [[ಕಾವೇರಿ]] ನದಿಯ [[ಉಪನದಿ|ಉಪನದಿಯಾಗಿದೆ]]. [[ಕೋಲಾರ]], [[ರಾಮನಗರ]] ಮತ್ತು [[ಬೆಂಗಳೂರು ಗ್ರಾಮೀಣ]] ಜಿಲ್ಲೆಗಳ ಮೂಲಕ ಹರಿದು ಇದು [[ಕನಕಪುರ|ಕನಕಪುರದಿಂದ]] ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ.
*'''ಅರ್ಕಾವತಿ''' : ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು. ಚಿಕ್ಕಬಳ್ಳಾಪುರ ಸಮೀಪದ ನಂದಿದುರ್ಗದಲ್ಲಿ
ಹುಟ್ಟಿ ಬೆಂಗಳೂರು ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ೧೬೧ ಕಿಮೀ ಉದ್ದವಿದೆ. ಜಲಾನಯನ ಪ್ರದೇಶ ೪,೩೫೯ ಚ.ಕಿಮೀ. ನೆಲಮಂಗಲದ ದಕ್ಷಿಣದ ಕಡೆಯಿಂದ
ಬರುವ ಕುಮುದಾವತಿ, ಬೆಂಗಳೂರಿನ ಕಡೆಯಿಂದ ಬರುವ ವೃಷಭಾವತಿ, ಬನ್ನೇರುಘಟ್ಟ ಕಡೆಯಿಂದ ಬರುವ ಸುವರ್ಣಮುಖಿ, ಆನೇಕಲ್ ಕಡೆಯಿಂದ ಬರುವ ಅಂತರಮುಖಿ, ದೇವರಬೆಟ್ಟ ಕಡೆಯಿಂದ ಬರುವ ದೇವಮುಖಿ ಇದರ ಉಪನದಿಗಳು. ಸಾವನದುರ್ಗ, ರಾಮಗಿರಿ, ಶಿವಗಿರಿ ಮೊದಲಾದ ಬೆಟ್ಟಗುಡ್ಡ ಪ್ರದೇಶ ಮತ್ತು ಸಾಧಾರಣ ಕಾಡುಪ್ರದೇಶಗಳ ಮೂಲಕ ದಕ್ಷಿಣಕ್ಕೆ ಹರಿಯುವುದರಿಂದ ನೀರಾವರಿಗೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಆದರೂ ಮೇಲ್ಕಣಿವೆಯಲ್ಲಿ ಹೆಸರುಘಟ್ಟ ಮೊದಲಾದ ದೊಡ್ಡ ಕೆರೆಗಳಿಗೂ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ದೊಡ್ಡಬಳ್ಳಾಪುರ, ಕಾಕೋಳು ಮುಂತಾದ ಕೆರೆಗಳಿಗೂ ನೀರನ್ನೊದಗಿಸುತ್ತದೆ. ಮುಂದುವರಿದು ನೆಲಮಂಗಲ, ಮಾಗಡಿ, ರಾಮನಗರ ಮತ್ತು ಕನಕಪುರ ತಾಲ್ಲೂಕುಗಳ ಮೂಲಕ ಹರಿದು ಕನಕಪುರದ ಹತ್ತಿರ
ಕಾವೇರಿವನ್ನು ಸಂಗಮದ ಬಳಿ ಸೇರುತ್ತದೆ. ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿರುವುದ ರಿಂದ ಬೇಸಗೆಯಲ್ಲಿ ಬಹುಮಟ್ಟಿಗೆ ಇದರ ಪಾತ್ರ ಒಣ ಮರಳಿನಿಂದ ತುಂಬಿರುತ್ತದೆ.
ಆದರೂ ಸಂಪೂರ್ಣವಾಗಿ ಬತ್ತಿಹೋಗದೆ ನೀರು ಸಣ್ಣ ಪ್ರಮಾಣದಲ್ಲಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ಅನೇಕ ಉಪನದಿಗಳ ನೀರು ಒದಗುವುದರಿಂದ ತುಂಬಿ ಹರಿಯುತ್ತದೆ.
ಒಮ್ಮೊಮ್ಮೆ ಪ್ರವಾಹಗಳೂ ಕಾಣಿಸಿಕೊಳ್ಳುತ್ತವೆ. ಪ್ರವಾಹದ ಚಲನೆ ೩೫೦೦ ರಿಂದ ೫೦೦೦ ಕ್ಯೂಸೆಕ್ಸ್ ವರೆಗಿರುವುದು. ನೆಲಮಂಗಲ, ಮಾಗಡಿ ಮತ್ತು ರಾಮನಗರಗಳಿಂದ ಬೆಂಗಳೂರಿಗೆ
ಹೋಗುವ ಮಾರ್ಗಗಳಲ್ಲಿ ನದಿಗೆ ಅಡ್ಡಲಾಗಿ ದೊಡ್ಡ ಸೇತುವೆಗಳನ್ನು ನಿರ್ಮಿಸಿದ್ದಾರೆ. ನದಿಯ ನೀರನ್ನು ನೀರಾವರಿಗೆ ಉಪಯೋಗಿಸಿಕೊಳ್ಳಲು ಯೋಜನಾರೂಪವಾದ ಪ್ರಯತ್ನ
ನಡೆಯುತ್ತಿದೆ.<ref>[https://kn.wikisource.org/s/ace ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಕಾವತಿ]</ref>
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಕಾವತಿ|ಅರ್ಕಾವತಿ}}
==ಆರ್ಕಾವತಿ ನದಿಯ ಉಪನದಿಗಳು==
# [[ಕುಮುದ್ವತಿ | ಕುಮುದ್ವತಿ ನದಿ]] - ಶಿವಗಂಗೆ ಉಗಮಸ್ಥಾನ
# [[ವೃಷಭಾವತಿ ನದಿ]] - ಬಸವನಗುಡಿ ಉಗಮಸ್ಥಾನ
# [[ಸುವರ್ಣಮುಖಿ ನದಿ]] - ಬನ್ನೇರುಘಟ್ಟ ಉಗಮಸ್ಥಾನ
# [[ಅಂತರಗಂಗೆ ನದಿ]] - ಬನ್ನೇರುಘಟ್ಟ ಉಗಮಸ್ಥಾನ
# [[ದೇವಮುಖಿ ನದಿ]] - ದೇವರಬೆಟ್ಟ ಉಗಮಸ್ಥಾನ (ತಮಿಳುನಾಡು)
# [[ಚಿಕ್ಕತೊರೆ ಹಳ್ಳ]] - ಉಗಮಸ್ಥಾನ
# [[ಬಂಡ ಹಳ್ಳ]] - ಉಗಮಸ್ಥಾನ
==ಉಲ್ಲೇಖಗಳು==
{{Reflist}}
<ref>https://www.tripadvisor.in/ShowUserReviews-g8138613-d3530377-r544762712-Manchanabele_Dam Manchanabele_Bangalore_Rural_District_Karnataka.html</ref>
<ref>https://www.tripadvisor.in/ShowUserReviews-g8153697-d1221021-r487844385-Nandi_Hills-Chikkaballapur_Chikkaballapura_District_Karnataka.html</ref>
<ref>https://wikivisually.com/wiki/Arkavati</ref>
{{ಕರ್ನಾಟಕದ ನೀರಾವರಿ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ನದಿಗಳು]]
[[ವರ್ಗ:ಕನ್ನಡ ರಾಜ್ಯದ ನದಿಗಳು]]
[[ವರ್ಗ:ಜಲಸಮೂಹಗಳು]]
[[ವರ್ಗ:ಭಾರತದ ನದಿಗಳು]]
[[ವರ್ಗ:ಕರ್ನಾಟಕದ ನದಿಗಳು]]
[[ವರ್ಗ:ಕಾವೇರಿ ಉಪನದಿಗಳು]]
41wv3t3ttqnk4scrdgp1irs998v4n5e
ಸುನೀಲ್ ಗಾವಸ್ಕರ್
0
22524
1307941
1302530
2025-07-05T16:43:07Z
Mahaveer Indra
34672
1307941
wikitext
text/x-wiki
{{Refimprove|date=June 2009}}
{{Cleanup|date=November 2008}}
{{Infobox cricketer biography
| playername = ಸುನೀಲ್ ಗವಾಸ್ಕಾರ್
| image = Sunny Gavaskar Sahara.jpg
| country = ಭಾರತ
| fullname = ಸುನೀಲ್ ಮನೋಹರ್ ಗವಾಸ್ಕರ್
| nickname = ಸನ್ನಿ
| living = true
| dayofbirth = ೧೦
| monthofbirth = ೭
| yearofbirth = ೧೯೪೯
| placeofbirth = [[ಮುಂಬಯಿ]], [[ಮಹಾರಾಷ್ಟ]]
| countryofbirth = ಭಾರತ
| dayofdeath =
| monthofdeath =
| yearofdeath =
| placeofdeath =
| countryofdeath =
| heightft = 5
| heightinch = 5
| batting = ಬಲಗೈ ಬ್ಯಾಟ್ಸ್ಮನ್
| bowling = ಬಲಗೈ [[seam bowling|ಮೀಡಿಯಂ]]
| role = [[Batting order (cricket)#opening batsmen|ಆರಂಭಿಕ ಆಟಗಾರ]]
| family = [[Madhav Mantri|ಎಂ.ಕೆ ಮಂತ್ರಿ]] (uncle), [[ರೋಹನ್ ಗವಾಸ್ಕರ್|ಆರ್.ಎಸ್.ಗವಾಸ್ಕರ್]] (ಮಗ)
| international = true
| testdebutdate = ೬ ಮಾರ್ಚ್
| testdebutyear = ೧೯೭೧
| testdebutagainst = ವೆಸ್ಟ್ ಇಂಡೀಸ್
| testcap =೧೨೮
| lasttestdate = ೧೩ ಮಾರ್ಚ್
| lasttestyear = ೧೯೮೭
| lasttestagainst = ಪಾಕಿಸ್ತಾನ್
| odidebutdate = ೧೩ ಜುಲೈ
| odidebutyear = ೧೯೭೪
| odidebutagainst =ಇಂಗ್ಲಂಡ್
| odicap = ೪
| lastodidate = ೫ ನವಂಬರ್
| lastodiyear = ೧೯೮೭
| lastodiagainst = ಇಂಗ್ಲಂಡ್
| odishirt =
| club1 = [[Mumbai cricket team|ಮುಂಬಯಿ]]
| year1 = ೧೯೬೭/೬೮–೧೯೮೬/೮೭
| clubnumber1 =
| club2 = [[ಸಾಮರ್ಸೆಟ್ ಕೌಂಟಿ ಕ್ರಿಕೆಟ್ ಕ್ಲಬ್|ಸಾಮರ್ಸೆಟ್]]
| year2 = ೧೯೮೦
|
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೧೨೫
| runs1 = ೧೦೧೨೨
| bat avg1 = ೫೧.೧೨
| 100s/50s1 = ೩೪/೪೫
| top score1 = ೨೩೬*
| deliveries1 = ೩೮೦
| wickets1 = ೧
| bowl avg1 = ೨೦೬.೦೦
| fivefor1 = 0
| tenfor1 = 0
| best bowling1 = ೧/೩೪
| catches/stumpings1 = ೧೦೮/–
| column2 = [[One Day International|ODI]]
| matches2 = ೧೦೮
| runs2 = ೩೦೯೩
| bat avg2 = ೩೫.೧೩
| 100s/50s2 = ೧/೨೭
| top score2 = ೧೦೩*
| deliveries2 = ೨೦
| wickets2 = ೧
| bowl avg2 = ೨೫.00
| fivefor2 = 0
| tenfor2 = n/a
| best bowling2 = ೧/೧೦
| catches/stumpings2 = ೨೨/–
| column3 = [[First-class cricket|FC]]
| matches3 = ೩೪೮
| runs3 = ೨೫೮೩೪
| bat avg3 = ೫೧.೪೬
| 100s/50s3 = ೮೧/೧೦೫
| top score3 = ೩೪೦
| deliveries3 = ೧೯೫೩
| wickets3 = ೨೨
| bowl avg3 = ೫೬.೩೬
| fivefor3 = 0
| tenfor3 = 0
| best bowling3 = ೩/೪೩
| catches/stumpings3 = ೨೯೩/–
| column4 = [[List A cricket|List A]]
| matches4 = ೧೫೧
| runs4 = ೪೫೯೪
| bat avg4 = ೩೬.೧೭
| 100s/50s4 = ೫/೩೭
| top score4 = ೧೨೩
| deliveries4 = ೧೦೮
| wickets4 = ೨
| bowl avg4 = ೪೦.೫೦
| fivefor4 = 0
| tenfor4 = n/a
| best bowling4 = ೧/೧೦
| catches/stumpings4 = ೩೭/–
| date = ೫ ಸೆಪ್ಟೆಂಬರ್
| year = ೨೦೦೮
| source = http://www.cricketarchive.com/Archive/Players/1/1378/1378.html CricketArchive
}}
'''ಸುನೀಲ್ ಮನೋಹರ್ ಗವಾಸ್ಕರ್''' (ಜನನ:೧೯೪೯ ಜುಲೈ ೧೦ ರಲ್ಲಿ [[ಮುಂಬಯಿ]], [[ಮಹಾರಾಷ್ಟ್ರ]]), ೧೯೭೦ ಮತ್ತು ೧೯೮೦ ರ ಅವಧಿಯಲ್ಲಿ [[ಮುಂಬಯಿ]] ಮತ್ತು [[ಭಾರತ]]ವನ್ನು ಪ್ರತಿನಿಧಿಸಿದ್ದ[[ಕ್ರಿಕೆಟ್]] ಆಟಗಾರ.. ಕ್ರಿಕೆಟ್ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಅತ್ಯುತ್ತಮ ಆರಂಭ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. ಅತ್ಯಂತ ಹೆಚ್ಚು ರನ್ಗಳು ಮತ್ತು ಅತ್ಯಂತ ಹೆಚ್ಚು ಶತಕಗಳ ಗಳಿಕೆಯಲ್ಲಿ ಪ್ರಪಂಚದಾಖಲೆಗಳನ್ನು ತಮ್ಮ ಕಾಲದಲ್ಲಿ ಹೊಂದಿದ್ದು,ಅವರ ಹೆಚ್ಚು ಶತಕಗಳ ಅಂದರೆ ೩೪ ಶತಕಗಳ ದಾಖಲೆ [[ಸಚಿನ್ ತೆಂಡೂಲ್ಕರ್|ಸಚಿನ್ ತೆಂಡೂಲ್ಕರ್ರವರಿಂದ]] ೨೦೦೫ ರಲ್ಲಿ ಮುರಿಯಲ್ಪಟ್ಟಿತು
ಗವಾಸ್ಕರ್ [[ವೇಗದ ಬೌಲಿಂಗ್]] ಎದುರಿಸುವ ನೈಪುಣ್ಯಕ್ಕಾಗಿ ಎಲ್ಲರಿಂದ ಪ್ರಶಂಸೆಗೊಳಗಾಗಿದ್ದರು.ನಿರ್ದಿಷ್ಟವಾಗಿ [[ಕೆರಿಬ್ಬಿಯನ್|ವೆಸ್ಟ್ ಇಂಡೀಸ್]] ವಿರುದ್ಧ ಅವರು ಹೊಂದಿದ್ದ ಸರಾಸರಿ ೬೫.೪೫ ರನ್ ಧಾರಣೆ ಗಮನೀಯ. ಟೆಸ್ಟ್ ಪಂದ್ಯಗಳ ಇತಿಹಾಸದಲ್ಲೇ ಅತ್ಯುತ್ತಮ ನಾಲ್ಕು ಜನ ವೇಗದ ಬೌಲರ್ಗಳನ್ನು ಹೊಂದಿದ್ದ [[ಕೆರಿಬ್ಬಿಯನ್|ವೆಸ್ಟ್ ಇಂಡೀಸ್]] ನ ಚರ್ತುಮುಖ ದಾಳಿಯನ್ನು ಪುಡಿಗಟ್ಟಿ ಈ ಸಾಧನೆ ಮಾಡಿರುವುದು ಅತ್ಯಂತ ಶ್ರೇಷ್ಠ ಪ್ರದರ್ಶನ ಎಂದು ಪರಿಗಣಿತವಾಗಿದೆ.ಆದರೆ ಭಾರತೀಯ ತಂಡದ ನಾಯಕನಾಗಿ ಇವರು ಸಾಕಷ್ಟು ಯಶಸ್ವಿಯಾಗಲಿಲ್ಲ. ಒಂದು ಸಂದರ್ಭದಲ್ಲಿ ಭಾರತ ಸತತ ೩೧ ನೇ ಟೆಸ್ಟ್ ಪಂದ್ಯಗಳನ್ನು ಸೋತಿತು. ಇದರಿಂದಾಗಿ ಪ್ರೇಕ್ಷಕರ ಅಸಮಾಧಾನ ಭುಗಿಲೆದ್ದು, [[ಕೊಲ್ಕತ್ತ|ಕಲ್ಕತ್ತಾದ]] [[ಈಡನ್ ಗಾರ್ಡನ್ಸ್|ಈಡನ್ ಗಾರ್ಡನ್ಸ್ನಲ್ಲಿ]] ಇದು ಪರಾಕಾಷ್ಟ್ಘೆಯನ್ನು ಮುಟ್ಟಿತು.ಭಾರತ ತಂಡದ ಈ ಕಳಪೆ ಪ್ರದರ್ಶನಕ್ಕೆ ಗವಾಸ್ಕರ್ ರವರ ನಾಯಕತ್ವ ಕಾರಣವೆಂದು ನಾಯಕತ್ವವನ್ನು ಕಪಿಲ್ ದೇವ್ ಮತ್ತು ಗವಾಸ್ಕರ್ ರವರ ನಡುವ ಸರಣಿಯಂತೆ ಬದಲಾವಣೆ ಮಾಡಲಾಯಿತು.ಗವಾಸ್ಕಾರ್ರವರನ್ನು ವಜಾ ಮಾಡುವ ಆರು ತಿಂಗಳುಗಳ ಮುಂಚೆ ಕಪಿಲ್ ನಾಯಕ್ವದಲ್ಲಿ ಭಾರತವು [[೧೯೮೩ ರಲ್ಲಿ ಕ್ರಿಕೆಟ್ ವರ್ಲ್ಡ್ ಕಪ್|೧೯೮೩ ರಲ್ಲಿ ಕ್ರಿಕೆಟ್ ವರ್ಲ್ಡ್ ಕಪ್ಗಳಿಸುವಲ್ಲಿ]] ಜಯಗಳಿಸಿತು.
== ಸ್ವದೇಶಿ ಕ್ರೀಡಾಪಟು ==
ಮುಂಬಯಿಲ್ಲಿಯೇ ಬೆಳೆಯುತ್ತಾ, ಗವಾಸ್ಕಾರ್ರವರು ೧೯೬೬ ರಲ್ಲಿ ''ವರ್ಷದ ಭಾರತದ ಉತ್ತಮ ಸ್ಕೂಲ್ಬಾಯ್ ಕ್ರಿಕೆಟರ್'' ಎಂಬ ಹೆಸರನ್ನು ಪಡೆದಿದ್ದರು. ಅವರ ಶಾಲೆಯ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಅಂತಿಮ ವರ್ಷದ ಸೆಕೆಂಡರಿ ಕಲಿಕೆಯಲ್ಲಿದ್ದಾಗ ೨೪೬*, ೨೨೨ ಮತ್ತು ೮೫ ರಷ್ಟು ಸ್ಕೋರ್ ಗಳಿಸಿದ್ದರು, ಇನ್ನೂ ಮುಂಚೆ ಲಂಡನ್ ಸ್ಕೂಲ್ ಹುಡುಗರ ವಿರುದ್ಧ ಶತಕವನ್ನು ಬಾರಿಸಿದ್ದರು. ವಜೀರ್ ಸುಲ್ತಾನ ಕೋಲ್ಟ್ಸ್ನ XI ಗಾಗಿ ಇವರು ತಮ್ಮ ಉತ್ತಮ ಪ್ರಾರಂಭವನ್ನು [[ದುಂಗಾಪುರ್]] XI ನ ವಿರುದ್ಧ ೧೯೬೬/೬೭ ರಲ್ಲಿ ಪ್ರಾರಂಭಿಸಿದರು, ಆದರೆ ಬಾಂಬೆಯ [[ರಣಜಿ ಟ್ರೋಫಿ]] ಸ್ಕ್ವ್ಯಾಡ್ಗಾಗಿ ಇನ್ನೂ ಎರಡು ವರ್ಷಗಳ ಯಾವುದೇ ಆಟಗಳಾಡದೆ ಉಳಿದುಕೊಂಡರು. ಇವರು ೧೯೬೮/೬೯ ಅವಧಿಯಲ್ಲಿ [[ಕರ್ನಾಟಕ|ಕರ್ನಾಟಕದ]] ವಿರುದ್ಧ ತಮ್ಮ ರಣಜಿ ಪಂದ್ಯವನ್ನು ಪ್ರಾರಂಭಿಸಿದರು, ಆದರೆ ಸೊನ್ನೆಗೆ ಔಟಾದುದರಿಂದ ಅವರ ಆಯ್ಕೆಯು ಅವರ ಸಂಬಂಧಿ ಹಾಗೂ ಬಾಂಬೇ ಆಯ್ಕೆ ಸಮಿತಿಯಲ್ಲಿರುವ ಭಾರತದ ಮಾಜಿ ಟೆಸ್ಟ್ ವಿಕೆಟ್ಕೀಪರ್ [[ಮಾಧವ್ ಮಂತ್ರಿ]] ಅವರ ಶಿಫಾರಸಿನ ಮೇರೆಗೆ ಎಂದು ಅಪಹಾಸ್ಯಕ್ಕೊಳಗಾದರು. ಇವರು ತಮ್ಮ ಎರಡನೇ ಪಂದ್ಯದಲ್ಲಿ [[ರಾಜಾಸ್ತಾನ|ರಾಜಾಸ್ತಾನದ]] ವಿರುದ್ಧ ೧೧೪ ರ ಪ್ರತ್ಯುತ್ತರ ನೀಡಿದರು, ಮತ್ತು ನಿರಂತರ ಎರಡು ಶತಕಗಳನ್ನು ನೀಡಿದ್ದಕ್ಕಾಗಿ ಅವರನ್ನು ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಲು ೧೯೭೦/೭೧ ಭಾರತೀಯ ತಂಡದಲ್ಲಿ ಆಯ್ಕೆಮಾಡಲಾಯಿತು. ೧೦,೦೦೦ ರನ್ಗಳನ್ನು ಸ್ಕೋರ್ ಮಾಡುವಲ್ಲಿ ಮೊದಲ ಬ್ಯಾಟ್ಸ್ಮೆನ್ ಇವರಾಗಿದ್ದಾರೆ.<ref name="espn">{{cite book|title=ESPN legends of cricket| first=Geoff|last=Armstrong| year=2002| publisher=[[Allen & Unwin]] |isbn=೧-೮೬೫೦೮-೮೩೬-೬| pages=??}}</ref>
== ಟೆಸ್ಟ್ ಪ್ರಾರಂಭ ==
ಅತ್ಯಂತ ಕುಳ್ಳಗಿರುವ ಗವಾಸ್ಕರ್ ಅವರು ಕೇವಲ ೧೬೫ ಸೆ.ಮೀ ಇದ್ದರು. ಸೋಂಕುಪೀಡಿತ ಬೆರಳಿನ ಉಗುರಿನ ಕಾರಣ ಮೊದಲ ಟೆಸ್ಟ್ ಅನ್ನು ತಪ್ಪಿಸಿಕೊಂಡ ಗವಾಸ್ಕರ್ ಅವರು [[ಪೋರ್ಟ್-ಆಫ್-ಸ್ಪೈನ್]] ನಲ್ಲಿ ಎರಡನೇ ಟೆಸ್ಟ್ನಲ್ಲಿ ೬೧ ಮತ್ತು ೬೭ ನಾಟ್ ಔಟ್ ಆಗಿ ಅಂಕಗಳಿಸಿದರು, [[ಟ್ರಿನಿಡಾಡ್|ಟ್ರಿನಿಡಾಡ್ನಲ್ಲಿ]], ವೆಸ್ಟ್ ಇಂಡೀಸ್ನ ವಿರುದ್ಧ ಜಯಗಳಿಸುವ ರನ್ಗಳನ್ನು ಗಳಿಸುವ ಮೂಲಕ ಭಾರತಕ್ಕೆ ಮೊದಲ ಜಯವನ್ನು ತಂಡುಕೊಟ್ಟರು. ಇವರು ಇದರೊಂದಿಗೆ ಮೊದಲ ಶತಕವನ್ನು, ಮೂರನೇ ಟೆಸ್ಟ್ನಲ್ಲಿ [[ಗಯಾನ|ಗಯಾನಾ]] ದ [[ಜಾರ್ಜ್ಟೌನ್|ಜಾರ್ಜ್ಟೌನ್ನಲ್ಲಿನ]] ೧೧೬ ಮತ್ತು ೬೪*, ಹಾಗೂ ನಾಲ್ಕನೇ ಟೆಸ್ಟ್ ಅನ್ನು [[ಬಾರ್ಬಡೋಸ್|ಬಾರ್ಬಡೋಸ್ನ]] [[ಬ್ರಿಡ್ಜ್ಟೌನ್|ಬ್ರಿಡ್ಜ್ಟೌನ್ನಲ್ಲಿ]] ೧ ಮತ್ತು ೧೧೭* ಗಳಿಸುವ ಮೂಲಕ ಮುಂದುವರಿಸಿದರು. ಇವರು ಟ್ರಿನಿಡಾಡ್ನಲ್ಲಿನ ಐದನೇ ಟೆಸ್ಟ್ಗೆ ಹಿಂತಿರುಗಿ ೧೨೪ ಮತ್ತು ೨೨೦ ಅಂಕಗಳನ್ನು ಗಳಿಸುವ ಮೂಲಕ ವೆಸ್ಟ್ ಇಂಡೀಸ್ನ ವಿರುದ್ಧ ಭಾರತಕ್ಕೆ ಮೊಟ್ಟಮೊದಲ ಜಯವನ್ನು ತಂದುಕೊಡುವಲ್ಲಿ ಸಹಾಯ ಮಾಡಿದರು, ಮತ್ತು ೨೦೦೬ ರ ತನಕ ಇದು ಒಂದೇ ಜಯವಾಗಿತ್ತು. ಟೆಸ್ಟ್ ಪಂದ್ಯದಲ್ಲಿನ ಇವರ ಸಾಧನೆಯು [[ಡೌಗ್ ವಾಲ್ಟರ್ಸ್|ಡೌಗ್ ವಾಲ್ಟರ್ಸ್ನ]] ನಂತರ ಒಂದೇ ಪಂದ್ಯದಲ್ಲಿ ಏಕ ಶತಕ ಮತ್ತು ಎರಡು ಶತಕಗಳ ಅಂಕಗಳಿಸುವುದರಲ್ಲಿ ಎರಡನೇ ಆಟಗಾರರನ್ನಾಗಿಸಿತು. ಒಂದು ಟೆಸ್ಟ್ ಸರಣಿಯಲ್ಲಿ ನಾಲ್ಕು ಶತಕಗಳನ್ನು ಗಳಿಸುವಲ್ಲಿಯೂ ಸಹ ಇವರು ಮೊದಲ ಭಾರತೀಯರಾಗಿದ್ದಾರೆ, ಒಂದೇ ಟೆಸ್ಟ್ನಲ್ಲಿ ಎರಡು ಶತಕಗಳನ್ನು ಬಾರಿಸುವಲ್ಲಿ [[ವಿಜಯ್ ಹಜಾರೆ]] ಅವರ ನಂತರ ಎರಡನೇಯವರಾಗಿದ್ದಾರೆ, ಹಾಗೂ ಸತತ ಮೂರು ಇನ್ನಿಂಗ್ಸ್ನಲ್ಲಿ ಹಜಾರೆ ಮತ್ತು [[ಪಾಲಿ ಉಮ್ರಿಗರ್]] ಅವರ ನಂತರ ಮೂರನೇ ಸ್ಥಾನ ಪಡೆದಿದ್ದಾರೆ. ಒಂದು ಸರಣಿಯಲ್ಲಿ ೭೦೦ ರನ್ನುಗಳಿಗಿಂತಲೂ ಹೆಚ್ಚಿನ ಒಟ್ಟು ರನ್ನುಗಳನ್ನು ಗಳಿಸುವಲ್ಲಿ ಇವರು ಮೊದಲ ಭಾರತೀಯರು, ಮತ್ತು ಈ ೭೭೪ ರನ್ನುಗಳು ೧೫೪.೮೦ ಸ್ಕೋರ್ ಮಾಡುವುದು ಯಾವುದೇ ಬ್ಯಾಟ್ಸ್ಮೆನ್ ಸ್ಕೋರ್ ಮಾಡಿರುವುದಕ್ಕಿಂತ ಹೆಚ್ಚು ಅಂಕಗಳಾಗಿವೆ.<ref name="espn" /> ಟ್ರಿನಿಡಾಡ್ ಕ್ಯಾಲೊಪ್ಸೊ ಹಾಡುಗಾರ [[ಲಾರ್ಡ್ ರಿಲೇಟರ್]] (ವಿಲಿಯರ್ಡ್ ಹ್ಯಾರೀಸ್) ಅವರು ಗವಾಸ್ಕರ್ ಅವರಿಗೆ ಗೌರವವಾಗಿ ಒಂದು ಹಾಡನ್ನು ರಚಿಸಿದ್ದಾರೆ.<ref>{{cite news|url=http://www.hinduonnet.com/tss/tss2519/25190240.htm|title=A legend in two lands|last=Lokapally|first=Vijay|date=May 11 - 17, 2002|work=Sportstar|accessdate=2009-06-08|archive-date=2009-07-16|archive-url=https://web.archive.org/web/20090716165912/http://www.hinduonnet.com/tss/tss2519/25190240.htm|url-status=dead}}</ref><ref>{{cite news|url=http://timesofindia.indiatimes.com/articleshow/2126900.cms|title= Leader Article: Calypso Rules|last=Biswas|first= Soutik |date=16 June 2007|work=Times of India|accessdate=2009-06-08}}</ref>
ಸರಣಿಗಳಲ್ಲಿನ ಅವರ ಸಾಧನೆಗಾಗಿ ೧೯೭೧ ರಲ್ಲಿ ಗವಾಸ್ಕರ್ ಅವರು ಮೂರು ಟೆಸ್ಟ್ ಸರಣಿಗಳಿಗಾಗಿ ಇಂಗ್ಲೆಂಡ್ಗೆ ಆಗಮಿಸಿದಾಗ ಅವರಿಗೆ ಹೆಚ್ಚಿನ ಪ್ರಚಾರ ದೊರೆಯಿತು. ಕೇವಲ ಎರಡು ಅರ್ಧ ಶತಕಗಳನ್ನು ಬಾರಿಸುವ ಮೂಲಕ ಅವರ ಸಾಧನೆಯನ್ನು ನಿರ್ವಹಿಸಲು ಅವರು ಅಸಮರ್ಥರಾದರು. [[ಜಾನ್ ಸ್ನೋ]] ಅವರಿಂದ ಬೌಲಿಂಗ್ ತ್ವರಿತ ಸಿಂಗಲ್ ಸ್ವೀಕರಿಸುವಾಗ ಇವರು ವಿವಾದಕ್ಕೊಳಗಾದರು. ಅವರಿಬ್ಬರು ಘರ್ಷಣೆಗೊಳಗಾದರು ಮತ್ತು ಗವಾಸ್ಕರ್ ಅವರು ವಿಫಲರಾದರು. ಸ್ನೋ ಅವರನ್ನು ಅಮಾನತ್ತುಗೊಳಿಸಲಾಯಿತು. ಕಡಿಮೆ ಸರಾಸರಿಯ ೨೪,<ref name="testlist">[http://www.cricketarchive.com/Archive/Players/1/1378/t_Batting_by_Season.html ಗವಾಸ್ಕಾರ್ರವರು ಪ್ರತಿಯೊಂದು ಸೂಕ್ತಕಾಲದಲ್ಲಿಯೂ ಟೆಸ್ಟ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿದ್ದರು], [[ಕ್ರಿಕೆಟ್ ಆರ್ಕೈವ್]]. ೫ ಸೆಪ್ಟೆಂಬರ್ ೨೦೦೮ನಲ್ಲಿ ಪುನಃಪ್ರಾಪ್ತಿ.</ref> ರಲ್ಲಿನ ಗವಾಸ್ಕರ್ ಅವರ ೧೪೪ ರನ್ನುಗಳು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಗವಾಸ್ಕರ್ ಅವರ ಅರ್ಹತೆಯ ಕುರಿತು ಕೆಲವರು ಪ್ರಶ್ನೆ ಮಾಡುವಂತಾಯಿತು.<ref name="espn" />
೧೯೭೨-೭೩ ರಲ್ಲಿ, ಐದು ಟೆಸ್ಟ್ ಸರಣಿಗಳಿಗಾಗಿ ಇಂಗ್ಲೆಂಡ್ ಭಾರತದ ಪ್ರಯಾಣ ನಡೆಸಿತು. ಇದು ಗವಾಸ್ಕರ್ ಅವರಿಗೆ ಭಾರತದ ನೆಲದಲ್ಲಿ ಆಡುವುದು ಮೊದಲನೆಯದಾಗಿತ್ತು. ಮೊದಲ ಮೂರು ಟೆಸ್ಟ್ಗಳಲ್ಲಿ ಇವರು ಅಸಮರ್ಥರಾಗಿದ್ದರು, ಐದು ಇನ್ನಿಂಗ್ಸ್ನಲ್ಲಿಯೂ ಕೇವಲ ಅರವತ್ತು ರನ್ನುಗಳನ್ನು ಮಾತ್ರ ಪಡೆಯುವ ಮೂಲಕ ಭಾರತ ೨-೧ ಲೀಡ್ ಅನ್ನು ತೆಗೆದುಕೊಂಡಿತು. ಇಂಗ್ಲೆಂಡ್ ಗೆಲ್ಲುವಲ್ಲಿ ಸತತ ಸರಣಿಗಳನ್ನು ಭಾರತ ಪೂರೈಸುವ ಮೂಲಕ ಅಂತಿಮ ಎರಡು ಟೆಸ್ಟ್ಗಳಲ್ಲಿ ಇವರು ಕೆಲವು ರನ್ನುಗಳನ್ನು ಪಡೆದರು. ೨೪.೮೯ ರಲ್ಲಿ ೨೨೪ ರನ್ನುಗಳ ಒಟ್ಟು ಮೊತ್ತವನ್ನು ಪಡೆಯುವ ಮೂಲಕ ಇವರು ತಮ್ಮ ಮೊದಲ ತಾಯ್ನಾಡಿನ ಸರಣಿಗಳು ಹೆಚ್ಚಿನ ಮಟ್ಟಿಗೆ ನಿರಾಶಾದಾಯಕವಾಯಿತು.<ref name="testlist" /> [[ಓಲ್ಡ್ ಟ್ರೆಫೋರ್ಡ್]] ಪಂದ್ಯದಲ್ಲಿ ಭಾರತವು ೧೯೭೪ ರಲ್ಲಿ ಹಿಂತಿರುಗಿದಾಗ ಗವಾಸ್ಕರ್ ಅವರು ೧೦೧ ಮತ್ತು ೫೮ ಗಳಿಸುವ ಮೂಲಕ ಅವರ ಕುರಿತ ಇಂಗ್ಲೀಷ್ ಟೀಕೆಗಳನ್ನು ರಾಜಿಮಾಡುವಂತೆ ಮಾಡಿತು. ಇವರು ೨೨೭ ರನ್ನುಗಳನ್ನು ೩೭.೮೩ ರಲ್ಲಿ ನಿರ್ವಹಿಸಿದರು ಆದರೂ ಭಾರತವು ೩-೦ ರಲ್ಲಿ ಅಂತ್ಯಕಂಡಿತು.<ref name="espn" /><ref name="testlist" />
ವೆಸ್ಟ್ ಇಂಡೀಸ್ ವಿರುದ್ಧ ಸರಣಿಯ ಒಂದನೇ ಹಾಗೂ ಐದನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಮಾತ್ರ ಆಡುವ ಮೂಲಕ ಗವಾಸ್ಕರ್ ಅವರ ೧೯೭೪-೭೫ ಇಂಡಿಯನ್ ತಡೆಗೊಂಡಿತು. ಅವರು ೨೭ ರಲ್ಲಿ ೧೦೮ ರನ್ನುಗಳನ್ನು ಗಳಿಸಿದರು, [[ಮುಂಬಯಿ|ಮುಂಬಯಿನಲ್ಲಿ]] ೮೬ ಸೇರಿದಂತೆ ಭಾರತೀಯ ಸಾರ್ವಜನಿಕರು ವೀಕ್ಷಿಸಿದರು.<ref name="testlist" /> ೧೦೬ ಟೆಸ್ಟ್ಗಳ ವಿಶ್ವ ದಾಖಲೆಯ ಸಾಲಿನಲ್ಲಿ ಟೆಸ್ಟ್ ಒಂದು ಪ್ರಾರಂಭವಾಗಿ ಗೋಚರಿಸಿತು.<ref name="espn" />
೧೯೭೫-೭೬ ರ ಅವಧಿಯು ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ನ ಅನುಕ್ರಮವಾಗಿ ಮೂರು ಮತ್ತು ನಾಲ್ಕು ಟೆಸ್ಟ್ ಪ್ರವಾಸಗಳನ್ನು ಕಂಡವು. ಆಗಿನ ತಂಡದ ನಾಯಕ [[ಬಿಷನ್ ಬೇಡಿ]] ಅವರು [[ಆಕ್ಲೆಂಡ್|ಆಕ್ಲೆಂಡ್ನಲ್ಲಿ]] ನಡೆದ [[ನ್ಯೂ ಜೀಲ್ಯಾಂಡ್|ನ್ಯೂಜಿಲ್ಯಾಂಡ್]] ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಲಿನ ಗಾಯದಿಂದ ನರಳುತ್ತಿರುವಾಗ ಗವಾಸ್ಕರ್ ಅವರು ಟೆಸ್ಟ್ನಲ್ಲಿ ಭಾರತದ ಪರವಾಗಿ ಜನವರಿ ೧೯೭೬ ರಲ್ಲಿ ಮೊದಲ ಬಾರಿಗೆ ನಾಯಕತ್ವ ವಹಿಸಿದರು.<ref name="espn" /> ಅವರ ಪ್ರಾರಂಭದ ಸರಣಿಗಳಿಂದಲೂ ೨೮.೧೨ ರಲ್ಲಿ ಕೇವಲ ೭೦೩ ರನ್ನುಗಳನ್ನು ಗಳಿಸಿದ್ದರೂ, ಗವಾಸ್ಕರ್ ಅವರನ್ನು ಆಯ್ಕೆದಾರರು ೧೧೬ ಮತ್ತು ೩೫* ರೊಂದಿಗೆ ಪ್ರತೀಕಾರ ನೀಡಿದರು. ಈ ಫಲಿತಾಂಶದ ಕಾರಣ, ಭಾರತವು ಎಂಟು ವಿಕೆಟ್ಟುಗಳ ಜಯವನ್ನು ಸಾಧಿಸಿತು. ಅವರು ೨೬೬ ರನ್ನುಗಳಲ್ಲಿ ೬೬.೩೩ ರಲ್ಲಿ ಪೂರೈಸಿದರು.<ref name="testlist" /> ವೆಸ್ಟ್ ಇಂಡಿಯನ್ನ ಪ್ರವಾಸದಲ್ಲಿ, ಗವಾಸ್ಕರ್ ಅವರು ಎರಡನೇ ಮತ್ತು ಮೂರನೇ ಟೆಸ್ಟ್ಗಳಲ್ಲಿ ೧೫೬ ಮತ್ತು ೧೦೨ ರ ಸತತವಾಗಿ ಶತಕಗಳನ್ನು [[ಟ್ರಿನಿಡಾಡ್|ಟ್ರಿನಿಡಾಡ್ನ]] [[ಪೋರ್ಟ್ ಆಫ್ ಸ್ಪೈನ್|ಪೋರ್ಟ್ ಆಫ್ ಸ್ಪೈನ್ನಲ್ಲಿ]] ಹೊಡೆದರು. ಇವುಗಳು ಗ್ರೌಂಡ್ನಲ್ಲಿ ಇವರ ಮೂರನೇ ಮತ್ತು ನಾಲ್ಕನೇ ಶತಕಗಳಾದವು. ಮೂರನೇ ಟೆಸ್ಟ್ನಲ್ಲಿ ಇವರ ೧೦೨ ಭಾರತವು ೪/೪೦೬ ಮಾಡಿ ನಾಲ್ಕನೇ ಇನ್ನಿಂಗ್ಸ್ ಅಂಕಕ್ಕೆ ವಿಶ್ವ ದಾಖಲೆಯನ್ನು ಸೃಷ್ಟಿಸುವಲ್ಲಿ ಸಹಾಯ ಮಾಡಿತು. ಟರ್ನಿಂಗ್ ಟ್ರ್ಯಾಕ್ನಲ್ಲಿ ಭಾರತೀಯರ ಮಾಸ್ಟರಿ ಕೆರೀಬಿಯನ್ ಸ್ಪಿನ್ನರ್ಸ್ ವೆಸ್ಟ್ ಇಂಡೀಸ್ನ ನಾಯಕ [[ಕ್ಲೈವ್ ಲಯೋಡ್]] ಅವರನ್ನು ಅವರ ಮುಂದಿನ ಟೆಸ್ಟ್ಗಳಲ್ಲಿ ವೇಗವನ್ನು ಮಾತ್ರ ಅವಲಂಬಿಸುವಂತೆ ವರದಿಪೂರ್ವಕವಾಗಿ ಘೋಷಿಸಿತು. ಸರಣಿಗಳಿಗಾಗಿ ಗವಾಸ್ಕರ್ ಅವರು ೫೫.೭೧ ರಲ್ಲಿ ೩೯೦ ಮೊತ್ತವನ್ನು ಪಡೆದರು.<ref name="espn" /><ref name="testlist" />
ನವೆಂಬರ್ ೧೯೭೬ ರವರೆಗೆ ಭಾರತೀಯ ಮಣ್ಣಿನಲ್ಲಿ ಗವಾಸ್ಕರ್ ಅವರು ಶತಕವನ್ನು ಬಾರಿಸುವಂತಿರಲಿಲ್ಲ.<ref name="espn" /> ಬೇಸಿಗೆಯ ಎಂಟು ಟೆಸ್ಟ್ನಲ್ಲಿ, ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ನ ವಿರುದ್ಧ ಕ್ರಮವಾಗಿ ಮೂರು ಮತ್ತು ಐದು ಅಂಕಗಳೊಂದಿಗೆ ಗವಾಸ್ಕರ್ ಅವರು ಮೊದಲ ಮತ್ತು ಕೊನೆಯ ಟೆಸ್ಟ್ಗಳಲ್ಲಿ ಶತಕಗಳನ್ನು ಬಾರಿಸಿದರು. ಮೊದಲನೆಯದು [[ಬಾಂಬೆ|ಬಾಂಬೆಯ]] [[ವಾಂಖೆಡೆ]] ಸ್ಟೇಡಿಯಂನಲ್ಲಿ ಅವರ ೧೧೯ ರನ್ನುಗಳನ್ನು ತಮ್ಮ ನಾಡಿನ ಜನರ ಮುಂದೆ ಭಾರತಕ್ಕೆ ಜಯವನ್ನು ತಂದುಕೊಡುವಲ್ಲಿ ಸಹಾಯ ಮಾಡಿತು. ಗವಾಸ್ಕರ್ ಅವರು ಎರಡನೆಯ ಟೆಸ್ಟ್ನಲ್ಲಿ ಸರಣಿಯನ್ನು ಪೂರೈಸಲು ಅರ್ಧ ಶತಕವನ್ನು ಬಾರಿಸಿ ೪೩.೧೬ ರಲ್ಲಿ ೨೫೯ ಗಳಿಸಿದರು. [[ದೆಹಲಿ|ದೆಹಲಿಯಲ್ಲಿ]] ನಡೆದ ಇಂಗ್ಲೆಂಡ್ನ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ ೧೦೦೦ ಟೆಸ್ಟ್ ರನ್ನುಗಳನ್ನು ತಲುಪುವಲ್ಲಿ ಮೊದಲ ಭಾರತೀಯರಾದ ಕಾರಣ ಅವರತ್ತ ಜನ ಗುಂಪು ಸೇರಿದರು.<ref name="espn" /> [[ಮುಂಬಯಿ|ಮುಂಬಯಿನಲ್ಲಿ]] ಐದನೇ ಟೆಸ್ಟ್ನಲ್ಲಿ ಶತಕದೊಂದಿಗೆ ಮತ್ತು ಎರಡು ಅರ್ಧ ಶತಕಗಳೊಂದಿಗೆ ಒಂದು ಸ್ಥಿರವಾದ ಸರಣಿಯು ಇವರು ೩೯.೪ ರಲ್ಲಿ ೩೯೪ ಪೂರೈಸುವತ್ತ ಕಂಡಿತು.
೧೯೭೭-೭೮ ರಲ್ಲಿ ಇವರು ಆಸ್ಟ್ರೇಲಿಯಾ ಪ್ರವಾಸ ಬೆಳೆಸಿ, [[ಬ್ರಿಸ್ಬೇನ್]], [[ಪರ್ಥ್]] ಮತ್ತು [[ಮೆಲ್ಬೋರ್ನ್|ಮೆಲ್ಬೋರ್ನ್ನಲ್ಲಿ]] ಎರಡನೇ ಇನ್ನಿಂಗ್ಸ್ನ ಮೊದಲ ಮೂರು ಟೆಸ್ಟ್ಗಳಲ್ಲಿ ಕ್ರಮವಾಗಿ ಸತತವಾಗಿ ಮೂರು ಟೆಸ್ಟ್ ಶತಕಗಳನ್ನು (೧೧೩, ೧೨೭, ೧೧೮)ಬಾರಿಸಿದರು. ಭಾರತವು ಮೂರನೆಯದನ್ನು ಗೆದ್ದಿತು ಆದರೆ ಮೊದಲ ಎರಡನ್ನು ಕಳೆದುಕೊಂಡಿತು. ಇವರು ಐದು ಟೆಸ್ಟ್ ಸರಣಿಗಳನ್ನು ೫೦ ರಲ್ಲಿ ೪೫೦ ರನ್ನುಗಳನ್ನು ಗಳಿಸುವ ಮೂಲಕ ಅಂತಿಮ ಟೆಸ್ಟ್ ಮತ್ತು ಸರಣಿಯನ್ನು ೩-೨ ರಲ್ಲಿ ಭಾರತವು ಎರಡು ಬಾರಿ ಸೋಲು ಕಂಡಿತು.<ref name="testlist" />
೧೯೭೮-೭೯ ರಲ್ಲಿ ೧೭ ವರ್ಷಗಳ ಶತ್ರುತ್ವದ ನಡುವೆ ಮೊದಲ ಸರಣಿಗಾಗಿ ಭಾರತವು [[ಪಾಕಿಸ್ತಾನ|ಪಾಕಿಸ್ತಾನದ]] ಪ್ರವಾಸವನ್ನು ಕೈಗೊಂಡಿತು. ಗವಾಸ್ಕರ್ ಅವರು ಮೊದಲ ಬಾರಿಗೆ ಪಾಕಿಸ್ತಾನಿ ನಾಯಕ ಮತ್ತು ವೇಗಿ ಮುಂಚೂಣಿ ಇಮ್ರಾನ್ ಖಾನ್ ಅವರನ್ನು ಎದುರಿಸಿದರು, ಇಮ್ರಾನ್ ಖಾನ್ ಅವರ ಪ್ರಕಾರ ಗವಾಸ್ಕರ್ ಅವರು “ನಾನು ಬೌಲ್ ಮಾಡಿರುವವರಲ್ಲಿ ಹೆಚ್ಚು ದೃಢತೆಯ ಬ್ಯಾಟ್ಸ್ಮೆನ್” ಎಂದು ಬಣ್ಣಿಸಿದರು. ಗವಾಸ್ಕರ್ ಅವರು ಮೊದಲ ಟೆಸ್ಟ್ನಲ್ಲಿ ೮೯ ಹಾಗೂ ಎರಡನೆಯದರಲ್ಲಿ ೯೭ ಗಳಿಸಿದರು, ಇದರಲ್ಲಿ ಭಾರತವು ಕ್ರಮವಾಗಿ ಡ್ರಾ ಆಯಿತು ಮತ್ತು ಸೋಲು ಕಂಡಿತು. ಗವಾಸ್ಕರ್ ಅವರು [[ಕರಾಚಿ|ಕರಾಚಿಯಲ್ಲಿ]] ಮೂರನೇ ಟೆಸ್ಟ್ಗಾಗಿ ಅವರ ಉತ್ತಮವಾದ ೧೧೧ ಮತ್ತು ೧೩೭ ಗಳಿಸಿದರು, ಆದರೆ ಸೋಲು ಮತ್ತು ಸರಣಿಯ ನಷ್ಟವನ್ನು ತುಂಬುವಲ್ಲಿ ಅಸಮರ್ಥರಾದರು.<ref name="espn" /> ಇವರ ಜೋಡಿ ಶತಕಗಳು ಎರಡು ಸಂದರ್ಭಗಳಲ್ಲಿ ಒಂದು ಟೆಸ್ಟ್ನಲ್ಲಿ ಎರಡು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಎನಿಸಿತು, ಹಾಗೂ ಇವರು ಉಮ್ರಿಗರ್ ಅನ್ನು ಭಾರತದ ಉನ್ನತ ಟೆಸ್ಟ್ ರನ್ಸ್ಕೋರರ್ ಎಂದು ಉತ್ತೀರ್ಣಗೊಳಿಸಲು ಸಾಧ್ಯವಾಯಿತು. ಗವಾಸ್ಕರ್ ಅವರು ಸರಣಿಯನ್ನು ೮೯.೪೦ ರಲ್ಲಿ ೪೪೭ ರನ್ನುಗಳೊಂದಿಗೆ ಪೂರೈಸಿದರು.<ref name="testlist" />
== ನಾಯಕತ್ವ ==
[[File:Sunil Gavaskar Graph.png|left|thumb|350px|ಸುನೀಲ್ ಗವಾಸ್ಕಾರ್ ಅವರ ವೃತ್ತಿಯ ಪ್ರದರ್ಶನ ಯೋಗ್ಯದ ಗ್ರಾಫ್.]]
ಗವಾಸ್ಕಾರ್ ಅವರು ಭಾರತ ತಂಡದ ಪರವಾಗಿ ಹಲವಾರು ಸಂದರ್ಭಗಳಲ್ಲಿ ೧೯೭೦ ನಂತರ ಮತ್ತು ೧೯೮೦ಕ್ಕೂ ಮುನ್ನ ನಾಯಕತ್ವವನ್ನು ವಹಿಸಿಕೊಂಡಿದ್ದರೂ ಸಹ ಇವರ ದಾಖಲೆಯು ಕಡಿಮೆ ಪರಿಣಾಮವನ್ನು ಹೊಂದಿತ್ತು. ಮಾರ್ಮಿಕವಲ್ಲದ ಬೌಲಿಂಗ್ ದಾಳಿಗಳಿಗೆ ಯಾವಾಗಲೂ ಸಿದ್ಧರಾಗಿರುವ ಇವರು ಸಾಂಪ್ರದಾಯಿಕ ಯುಕ್ತಿಗಳನ್ನು ಬಳಸಿದರು ಈ ಮೂಲಕ ಹೆಚ್ಚಿನ ಸಂಖ್ಯೆಯ ಡ್ರಾಗಳು ಸಂಭವಿಸಿದವು. ಇವರ ಅಧಿಕಾರದ ಅವಧಿಯಲ್ಲಿ [[ಕಪಿಲ್ ದೇವ್]] ದೇಶಕ್ಕಾಗಿ ವೇಗದ ಬೌಲರ್ರಾಗಿ ಕಾಣಿಸಿಕೊಂಡರು. ಇವರ ನಾಯಕತ್ವದಲ್ಲಿ ಭಾರತವು ಒಂಬತ್ತು ಜಯಗಳು ಮತ್ತು ಎಂಟು ಸೋಲನ್ನು ಅನುಭವಿಸಿದ್ದವು, ಆದರೆ ಹೆಚ್ಚಿನ ಸಂಖ್ಯೆಯ ಸುಮಾರು ೩೦ ಪಂಧ್ಯಗಳು ಡ್ರಾ ಆಗಿದ್ದವು.
ಇವರ ಮೊದಲ ಸರಣಿ ಆರು ಟೆಸ್ಟ್ ಸರಣಿಗಳಿಗಾಗಿ ಭಾರತಕ್ಕೆ ಆಗಮಿಸಿದ ವೆಸ್ಟ್ ಇಂಡೀಸ್ನ ಆಕ್ರಮಣವಾಗಿತ್ತು. ಹಲವಾರು ವಿಫಲತೆಗೆ ಪ್ರತಿಯಾಗಿ ಗವಾಸ್ಕಾರ್ರವರು ಹಲವಾರು ಅಧಿಕ ಶತಕಗಳನ್ನು ಗಳಿಸಿದ್ದಾರೆ. ಇವರು ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಪರವಾಗಿ ಬಾಂಬೆಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ೨೦೫ ರನ್ಗಳಿಸಿ ದ್ವಿಶತಕದ ಮೊದಲ ಭಾರತೀಯವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.<ref name="espn" /> ಇವರು ಎರಡನೆಯ ಇನ್ನಿಂಗ್ಸ್ ಮತ್ತಷ್ಟು ೭೩ ರನ್ಗಳನ್ನು ಸೇರಿಸಿ ಹೆಚ್ಚಿನ ಸ್ಕೋರ್ ಪಡೆದು ಡ್ರಾ ಆಯಿತು. ಎರಡನೆಯ ಟೆಸ್ಟ್ನಲ್ಲಿ ಸ್ಕೋರ್ ಗಳಿಸುವಲ್ಲಿ ವಿಫಲವಾದ ನಂತರ, ಇವರು [[ಕೊಲ್ಕತ್ತ|ಕಲ್ಕತ್ತಾದಲ್ಲಿ]] ಮೂರನೆಯ ಟೆಸ್ಟ್ ಪಂದ್ಯದಲ್ಲಿ ಔಟ್ ಆಗದೇ ೧೦೭ ಮತ್ತು ೧೮೨ ರನ್ ಗಳಿಸಿದರು, ಇನ್ನೊಂದು ಹೆಚ್ಚಿನ ಸ್ಕೋರ್ ಡ್ರಾ ಆಯಿತು. ಟೆಸ್ಟ್ ಪಂದ್ಯದಲ್ಲಿ ಮೂರು ಬಾರಿಯು ಎರಡು ಇನ್ನಿಂಗ್ಸ್ಗಳಲ್ಲಿಯೂ ಶತಕಗಳನ್ನು ಗಳಿಸಿದ ಸಾಧನೆಯಿಂದ ಟೆಸ್ಟ್ ಇತಿಹಾಸದಲ್ಲಿ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದನು. ಸರಣಿಗಳಲ್ಲಿ ಗೆದ್ದಿದ್ದರಿಂದ ಕೇವಲ ಭಾರತದ ಒತ್ತಡದ ಮೇರೆಗೆ [[ಮದರಾಸ್|ಮದರಾಸ್ನಲ್ಲಿ]] ನಾಲ್ಕನೆಯ ಟೆಸ್ಟ್ನಲ್ಲಿ ಇವರು ಕೇವಲ ೪ ಮತ್ತು ೧ಪಂದ್ಯಗಳನ್ನು ನಿರ್ವಹಿಸಿದ್ದರು. ಇವರ ನಾಲ್ಕು ಶತಕಗಳನ್ನು ಸರಣಿಗಳಲ್ಲಿ ದಾಖಲಿಸಲಾಯಿತು, ದೆಹಲಿಯ ನಾಲ್ಕನೆಯ ಟೆಸ್ಟ್ನಲ್ಲಿ೧೨೦ ಸ್ಕೋರ್ ಪಡೆದರು, ಟೆಸ್ಟ್ ೪೦೦೦ ರನ್ಗಳಿಕೆಯ ಮೊದಲ ಭಾರತೀಯನೆಂಬ ಅರ್ಹತೆ ಪಡೆದರು. ಸರಣಿಗಳಲ್ಲಿ ಇವರು ಒಟ್ಟಾರೆಯಾಗಿ ೭೩೨ ರನ್ಗಳನ್ನು ೯೧.೫೦ ರ ಮೊತ್ತದಲ್ಲಿ, ಇವರ ಮೊದಲ ಸರಣಿಯ ನಾಯಕತ್ವದಲ್ಲಿ ಭಾರತವು ೧-೦ ರಂತೆ ಗೆಲವು ಪಡೆಯಿತು.<ref name="testlist" />
ಈ ಕಾರಣದಿಂದ, ಇವರು ೧೯೭೯ ರಲ್ಲಿ ಇಂಗ್ಲೆಂಡ್ನ ನಾಲ್ಕನೆಯ ಟೆಸ್ಟ್ ಪ್ರವಾಸದಲ್ಲಿ ನಾಯಕತ್ವದಿಂದ ಹೊರಗಿಳಿದರು. [[ಶ್ರೀನಿವಾಸ್ ವೆಂಕಟರಾಘವನ್]] ಅವರನ್ನು ಇಂಗ್ಲೆಂಡ್ನ ಮಣ್ಣಿನಲ್ಲಿ ಹೆಚ್ಚು ಅನುಭವ ಹೊಂದಿದ್ದರು ಎಂಬ ಕಾರಣವನ್ನು ಅಧಿಕೃತವಾಗಿ ನೀಡಲಾಯಿತು, ಆದರೆ ಗವಾಸ್ಕರ್ ಅವರು [[ವಿಶ್ವ ಸರಣಿ ಕ್ರಿಕೆಟ್]] ಗೆ ಪಕ್ಷಾಂತರಗೊಳ್ಳಬೇಕೆಂದು ಪರಿಗಣಿಸುತ್ತಿದ್ದಾರೆ ಎಂಬ ಸಂದೇಹದ ಮೇಲೆ ಅವರನ್ನು ಶಿಕ್ಷಿಸಲಾಯಿತು ಎಂದು ಹಲವರು ನಂಬಿದ್ದರು. ಇವರು ಸುಸಂಗತವಾಗಿ ಪ್ರಾರಂಭಿಸಿದರು, ಮೊದಲನೆಯ ಮೂರು ಟೆಸ್ಟ್ಗಳ ಐದು ಇನ್ನಿಂಗ್ಸ್ಗಳಲ್ಲಿ ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದರು.<ref name="testlist" /> [[ದಿ ಓವಲ್|ದಿ ಓವಲ್ನ]] ನಾಲ್ಕನೇ ಟೆಸ್ಟ್ನಲ್ಲಿ ಇವರು ಇಂಗ್ಲೀಷ್ ಮಣ್ಣಿನಲ್ಲಿ ಉತ್ತಮ ಇನ್ನಿಂಗ್ಸ್ ಅನ್ನು ಪ್ರದರ್ಶಿಸಿದರು. ಸರಣಿಯನ್ನು ಸುತ್ತುಗಟ್ಟಲು ಭಾರತಕ್ಕೆ ೪೩೮ ರ ಗುರಿ ಸಾಧಿಸಬೇಕಾಗಿತ್ತು, ಆದರೆ ಭಾರತ ೧-೦ ರಲ್ಲಿತ್ತು. ಅವರು ನಾಲ್ಕನೇ ದಿನಕ್ಕೆ ಸ್ಟಂಪ್ಗಳಲ್ಲಿ ೭೬/೦ ತಲುಪಿದರು. ಗವಾಸ್ಕರ್ ಅವರ ನಾಯಕತ್ವದಲ್ಲಿ, ಭಾರತವು ೨೦ ಓವರುಗಳಲ್ಲಿ ೩೨೮/೧ ಗಳಿಸುವ ಮೂಲಕ ಭಾರತವು ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಅಂತಿಮ ದಿನದಂದು ಜಯಗಳಿಸುವುದು ಸಾಧ್ಯ ಎಂಬುದನ್ನು ದಾಖಲೆಯನ್ನು ಮುರಿಯುವ ಮೂಲಕ ತೋರಿಸಿತು. [[ಅಯಾನ್ ಬೋಥಮ್]] ನೇತೃತ್ವದ ತಂಡವು ಭಾರತವು ೪೬ ಬಾಲುಗಳಲ್ಲಿ ಇನ್ನೂ ೪೯ ರನ್ನುಗಳೊಂದಿಗೆ ಹಿಂತಿರುಗಿಸಿ ಗವಾಸ್ಕರ್ ಅವರನ್ನು ತೆಗೆದುಹಾಕುವುದನ್ನು ಕಂಡಿತು. ಪಂದ್ಯದಲ್ಲಿ ಮೂರು ಬಾಲುಗಳು ಉಳಿದಿರುವುದರೊಂದಿಗೆ, ಎಲ್ಲಾ ನಾಲ್ಕು ಫಲಿತಾಂಶಗಳು ಸಾಧ್ಯವಾಯಿತು. ಸ್ಟಂಪ್ಗಳನ್ನು ತೆಗೆದುಕೊಂಡಾಗ ಭಾರತವು ಎರಡು ವಿಕೆಟ್ಟುಗಳೊಂದಿಗೆ ಒಂಬತ್ತು ರನ್ನುಗಳ ಕೊರತೆಯೊಂದಿಗೆ ಅಂತ್ಯಕಂಡಿತು. [[ಸಂಜಯ್ ಮಂಜ್ರೇಕರ್]] ಅವರ ಪ್ರಕಾರ, “ವಿಂಟೇಜ್ ಗವಾಸ್ಕರ್ ಅವರು ಸಂಪೂರ್ಣತೆಗೆ ಸ್ವಿಂಗ್ ಬೌಲಿಂಗ್ ಅನ್ನು ಆಡುತ್ತಿದ್ದರು, ಪ್ರಾರಂಭದಲ್ಲಿ ಅವರು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದರು ನಂತರ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಗಾಳಿಯಲ್ಲಿ ಯಾವುದೂ ಇಲ್ಲ, ಎಲ್ಲವೂ ಕಾಪಿಪುಸ್ತಕ.” ಇವರು ೭೭.೪೨ ರಲ್ಲಿ ೫೪೨ ರನ್ನುಗಳೊಂದಿಗೆ ಸರಣಿಯನ್ನು ಪೂರೈಸಿದರು ಮತ್ತು [[ವರ್ಷದ ವಿಸ್ಡನ್ ಕ್ರಿಕೆಟಿಗರು]] ಎಂದು ಹೆಸರು ಗಳಿಸಿದರು.<ref name="espn" />
೧೯೭೯-೮೦ ರ ಸಮಯದಲ್ಲಿ ಕಡುಕಷ್ಟದ ಪಂದ್ಯಗಳನ್ನು ಎದುರಿಸಿದ್ದಕ್ಕಾಗಿ ಗವಾಸ್ಕರ್ ಅವರನ್ನು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ವಿರುದ್ಧದ ಆರು ಟೆಸ್ಟ್ ಸರಣಿಯೊಂದಿಗೆ ನಾಯಕರಾಗಿ ಮರುನೇಮಿಸಲಾಯಿತು. ಆಸ್ಟ್ರೇಲಿಯಾದ ವಿರುದ್ಧ ಮೊದಲ ಎರಡು ಟೆಸ್ಟ್ಗಳು ಹೆಚ್ಚು ಅಂಕಗಳನ್ನು ಗಳಿಸಿದ ಕೇವಲ ೪೫ ವಿಕೆಟ್ಟುಗಳನ್ನು ಕಳೆದುಕೊಳ್ಳುವುದರೊಂದಿಗೆ, ಭಾರತವು ೪೦೦ ಅಂಕಗಳನ್ನು ಗಳಿಸಿದ ನಂತರ ಮೊದಲ ಇನ್ನಿಂಗ್ಸ್ನ ನೇತ್ವತ್ವವನ್ನು ವಹಿಸಿಕೊಂಡಿತು. [[ಕಾನ್ಪುರ್|ಕಾನ್ಪುರ್ನಲ್ಲಿ]] ಭಾರತವು ಮೂರನೇ ಟೆಸ್ಟ್ನಲ್ಲಿ ೧೫೩ ರನ್ನುಗಳನ್ನು ಗಳಿಸುವುದರೊಂದಿಗೆ ಜಯ ಪಡೆಯಿತು, ಗವಾಸ್ಕರ್ ಅವರು ೭೬ ಗಳಿಸಿದ್ದರು. [[ದೆಹಲಿ|ದೆಹಲಿಯಲ್ಲಿನ]] ನಾಲ್ಕನೇ ಟೆಸ್ಟ್ನಲ್ಲಿ ಇವರು ೧೧೫ ಗಳಿಸಿದರು, ಇಲ್ಲಿ ಭಾರತವು ಮೊದಲ ಇನ್ನಿಂಗ್ಸ್ನ ೨೧೨ ರನ್ನುಗಳನ್ನು ಪರಿವರ್ತಿಸದೆ, ಪಂದ್ಯವು ಡ್ರಾನಲ್ಲಿ ಅಂತ್ಯಕಂಡಿತು. ಐದನೇ ಟೆಸ್ಟ್ನ ಮತ್ತೊಂದು ಬಿಕ್ಕಟ್ಟಿನ ನಂತರ, ಬಾಂಬೆಯಲ್ಲಿ ನಡೆದ ಆರನೇ ಟೆಸ್ಟ್ನಲ್ಲಿ ಗವಾಸ್ಕರ್ ಅವರು ೧೨೩ ಅಂಕಗಳನ್ನು ಗಳಿಸಿದರು, ಭಾರತವು ತನ್ನ ನಾಲ್ಕನೇ ಮೊದಲ ಇನ್ನಿಂಗ್ಸ್ನಲ್ಲಿ ಸರಣಿಗಾಗಿ ೪೦೦ ಹೆಚ್ಚುವರಿ ಪಡೆದ ನಂತರ ಆಸ್ಟ್ರೇಲಿಯಾವು ಒಂದು ಇನ್ನಿಂಗ್ಸ್ನಲ್ಲಿ ಸೋಲು ಕಂಡಿತು. ನಾಲ್ಕು ಡ್ರಾಗಳೊಂದಿಗೆ, ಮೂರು ನಾಲ್ಕನೇ ಇನ್ನಿಂಗ್ಸ್ ಅನ್ನು ತಲುಪುವುದರೊಂದಿಗೆ, ಪಾಕಿಸ್ತಾನದ ವಿರುದ್ಧದ ಸರಣಿಯು ಹೆಚ್ಚು ಸ್ಕೋರಿಂಗ್ ಕಂಡಿತು. ಭಾರತವು ಮೂರನೇ ಮತ್ತು ಐದನೇ ಟೆಸ್ಟ್ಗಳನ್ನು ಬಾಂಬೇ ಮತ್ತು ಮದ್ರಾಸ್ನಲ್ಲಿ ಜಯಗಳಿಸಿತು. ಮದ್ರಾಸ್ನಲ್ಲಿ, ಇವರು ಮೊದಲನೇ ಇನ್ನಿಂಗ್ಸ್ನಲ್ಲಿ ೧೬೬ ಪೂರೈಸಿದರು ಮತ್ತು ಭಾರತವು ಗೆಲ್ಲುವ ರನ್ನುಗಳನ್ನು ಪಡೆದುಕೊಂಡಾಗ ೨೯ ರಲ್ಲಿ ಔಟಾಗದೆ ಉಳಿಯಿತು. ಸರಣಿಯಲ್ಲಿ ೨-೦ ಗಳಿಸುವ ಮೂಲಕ, ಆರನೇ ಟೆಸ್ಟ್ಗಾಗಿ ಗವಾಸ್ಕರ್ ಅವರು ನಾಯಕ ಸ್ಥಾನದಿಂದ ಕೆಳಗಿಳಿದರು. ಸುಧಾರಿಸಿಕೊಳ್ಳುವ ಸಲುವಾಗಿ, ಮತ್ತೊಂದು ಸರಣಿಗಾಗಿ ತಕ್ಷಣವೇ ವೆಸ್ಟ್ ಇಂಡೀಸ್ ಪ್ರಯಾಣವನ್ನು ಬೆಳೆಸಲು ನಿರಾಕರಿಸಿದ ಕಾರಣ ಹೀಗೆ ಮಾಡಬೇಕಾಯಿತು. ಇದರ ಪರಿಣಾಮವಾಗಿ, ಪ್ರಯಾಣಕ್ಕಾಗಿ ನಾಯಕತ್ವದ ಪರಿಣತಿಯನ್ನು ಪಡೆಯುವ ಸಲುವಾಗಿ [[ಗುಂಡಪ್ಪ ವಿಶ್ವನಾಥ್]] ಅವರನ್ನು ನೇಮಿಸಲಾಯಿತು. ಅಂತಿಮವಾಗಿ ಗವಾಸ್ಕರ್ ಇಲ್ಲದೆ ವೆಸ್ಟ್ ಇಂಡೀಸ್ ಮಂಡಳಿಯು ಆಸಕ್ತಿ ತೋರದ ಕಾರಣ ಪ್ರವಾಸವು ಮುಂದುವರೆಯಲಿಲ್ಲ. ಪಂದ್ಯದ ಕಾಲವು ಮುಂಬಯಿನಲ್ಲಿ ಇಂಗ್ಲೆಂಡ್ನ ವಿರುದ್ಧ ಒಂದು ಆಫ್ನೊಂದಿಗೆ ಅಂತ್ಯಕಂಡಿತು. ಆ ಕಾಲದ ೧೩ ಟೆಸ್ಟ್ಗಳಲ್ಲಿ, ಇವರು ೫೧.೩೫ ರಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧ ಶತಕಗಳೊಂದಿಗೆ ೧೦೨೭ ರನ್ನುಗಳನ್ನು ಗಳಿಸಿದರು. ಇದಕ್ಕೆ ೧೪ ತಿಂಗಳ ಅವಧಿಯಲ್ಲಿ ಅಂತ್ಯಗೊಂಡಿತು, ಈ ಅವಧಿಯಲ್ಲಿ ಗವಾಸ್ಕರ್ ಅವರು ೨೨ ಟೆಸ್ಟ್ಗಳು ಮತ್ತು ೧೯೭೯ ರ ಕ್ರಿಕೆಟ್ ವಿಶ್ವ ಕಪ್ ಅನ್ನು ಆಡಿದ್ದರು. ಈ ಅವಧಿಯಲ್ಲಿ ಇವರು ಎಂಟು ಶತಕಗಳು ಸೇರಿದಂತೆ ೨೩೦೧ ಟೆಸ್ಟ್ ರನ್ನುಗಳನ್ನು ಸ್ಕೋರ್ ಮಾಡಿದ್ದರು.<ref name="espn" /><ref name="testlist" />
೧೯೮೦-೮೧ ರ ಅವಧಿಯು ಗವಾಸ್ಕರ್ ಅವರು ನಾಯಕನಾಗಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಹಿಂತಿರುಗುವುದನ್ನು ಕಂಡಿತು, ಆದರೆ ಇದು ಗವಾಸ್ಕರ್ ಮತ್ತು ಭಾರತಕ್ಕೆ ಅಸಂತೋಷದ ಅಧಿಪತ್ಯದ ಪ್ರಾರಂಭವಾಗಿತ್ತು. ಆಸ್ಟ್ರೇಲಿಯಾದ ವಿರುದ್ಧ ಮೂರು ಟೆಸ್ಟ್ಗಳಲ್ಲಿ ಇವರು ೧೯.೬೬ ರಲ್ಲಿ ೧೧೮ ರನ್ನುಗಳನ್ನು ಮಾತ್ರ ಪಡೆದರು, ಆದರೆ ಆಸ್ಟ್ರೇಲಿಯದಲ್ಲಿನ ಇವರ ಪರಿಣಾಮವು ವಿವಾದಾತ್ಮಕ ಘಟನೆಯಾಗಿ ಪರಿಣಮಿಸಿತು. [[ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್|ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ]], ಆಸ್ಟ್ರೇಲಿಯಾದ ಅಂಪೈರ್ [[ರೆಕ್ಸ್ ವೈಟ್ಹೆಡ್]] ಅವರಿಂದ ಗವಾಸ್ಕರ್ ಅವರಿಗೆ ಔಟ್ ನೀಡಿದಾಗ, ಇವರು ತಮ್ಮ ಜೊತೆ ಆಟಗಾರ [[ಚೇತನ್ ಚೌಹಾನ್]] ಅವರನ್ನು ಫೀಲ್ಡ್ನಿಂದ ಹಿಂತೆಗೆದುಕೊಂಡರು[http://content-usa.cricinfo.com/columns/content/story/257492.html ]. ಪಂದ್ಯವನ್ನು ಕೈಬಿಡುವ ಬದಲಾಗಿ, ಭಾರತೀಯ ವ್ಯವಸ್ಥಾಪಕ [[ಎಸ್ಕೆ ದುರಾನಿ]] ಅವರು ಚೌಹಾನ್ ಅವರನ್ನು ಪಂದ್ಯಕ್ಕೆ ಹಿಂತಿರುಗುವಂತೆ ಮನವೊಲಿಸಿದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾವು ಎರಡನೇ ಇನ್ನಿಂಗ್ಸ್ನಲ್ಲಿ ೮೩ ಕ್ಕೆ ಪತನಗೊಂಡ ಕಾರಣ ಭಾರತವು ೫೯ ರನ್ನುಗಳಲ್ಲಿ ಜಯಗಳಿಸಿತು.<ref name="espn" /> ಭಾರತವು ೧-೧ ರಲ್ಲಿ ಸರಣಿಯನ್ನು ಡ್ರಾ ಪಡೆಯಿತು ಆದರೆ ನ್ಯೂಜಿಲ್ಯಾಂಡ್ನಲ್ಲಿನ ಮುಂಬರುವ ಮೂರು ಟೆಸ್ಟ್ ಸರಣಿಗಳು ಗವಾಸ್ಕರ್ ಅವರ ೧೯ ಟೆಸ್ಟ್ಗಳ ಫಲಕಾರಿ ಇಲ್ಲದ ರನ್ನ ಪ್ರಾರಂಭದ ಸೂಚಕವಾಗಿತ್ತು, ಇದರಲ್ಲಿ ಭಾರತವು ಕೇವಲ ಒಂದರಲ್ಲಿ ಮಾತ್ರ ಜಯಗಳಿಸಿತು ಮತ್ತು ಐದರಲ್ಲಿ ಕಳೆದುಕೊಂಡಿತು. ಗವಾಸ್ಕರ್ ಅವರು ೨೫.೨ ರಲ್ಲಿ ೧೨೬ ರನ್ನುಗಳನ್ನು ನಿರ್ವಹಿಸುವುದರೊಂದಿಗೆ ಭಾರತವು ನ್ಯೂಜಿಲ್ಯಾಂಡ್ನೊಂದಿಗೆ ೧-೦ ರಲ್ಲಿ ಸೋಲುಕಂಡಿತು. ಇವರು ಓಷಿಯಾನಿಯಾದ ಪ್ರವಾಸವನ್ನು ೨೨.೧೮ ರಲ್ಲಿ ೨೪೪ ರನ್ನುಗಳಲ್ಲಿ ಕೇವಲ ಎರಡು ಅರ್ಧ ಶತಕಗಳೊಂದಿಗೆ ಕಡಿಮೆ ಪರಿಣಾಮದೊಂದಿಗೆ ಪೂರೈಸಿದರು.<ref name="testlist" />
೧೯೮೧-೮೨ ರ ಭಾರತದ ಅವಧಿಯು ಇಂಗ್ಲೆಂಡ್ನ ವಿರುದ್ಧ ಆರು ಟೆಸ್ಟ್ಗಳಲ್ಲಿ ತೀವ್ರ ಸೆಣಸಾಟದಲ್ಲಿ ೧-೦ ಸರಣಿಯನ್ನು ಕಂಡಿತು. [[ಮುಂಬಯಿ|ಮುಂಬಯಿನಲ್ಲಿ]] ಭಾರತವು ಮೊದಲ ಟೆಸ್ಟ್ ಅನ್ನು ತೆಗೆದುಕೊಂಡಿತು, ಐದು ಸತತ ಡ್ರಾಗಳು ಸಂಭವಿಸುವ ಮೊದಲು, ನಾಲ್ಕನೇ ಇನ್ನಿಂಗ್ಸ್ಗೆ ನಾಲ್ಕು ಪ್ರವೇಶಿಸಲೇ ಇಲ್ಲ. [[ಬೆಂಗಳೂರಿನ]] ಎರಡನೇ ಟೆಸ್ಟ್ನಲ್ಲಿ ಗವಾಸ್ಕರ್ ಅವರು ೧೭೨ ಪೂರೈಸಿದರು ಹಾಗೂ ಮೂರು ಮುಂದಿನ ಸಂದರ್ಭಗಳಲ್ಲಿ ೬೨.೫ ರಲ್ಲಿ ೫೦೦ ರನ್ನುಗಳನ್ನು ಪೂರೈಸಲು ಅರ್ಧ ಶತಕವನ್ನು ತಲುಪಿದರು. ಮೂರು ಟೆಸ್ಟ್ ಸರಣಿಗಾಗಿ ೧೯೮೨ ರಲ್ಲಿನ ಇಂಗ್ಲೆಂಡ್ನ ಭೇಟಿಯ ಪ್ರತಿಯಾಗಿ ಭಾರತವು, ೧-೦ ರಲ್ಲಿ ನಷ್ಟಹೊಂದಿತು. ಗವಾಸ್ಕರ್ ಅವರು ೨೪.೬೬ ರಲ್ಲಿ ೭೪ ರನ್ನುಗಳನ್ನು ಗಳಿಸಿದರು ಆದರೆ ಮೂರನೇ ಟೆಸ್ಟ್ನಲ್ಲಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ.<ref name="testlist" />
೧೯೮೨-೮೩ ರ ಉಪಖಂಡದ ಅವಧಿಯು ಗವಾಸ್ಕರ್ ಅವರು ಮದರಾಸಿನಲ್ಲಿನ [[ಶ್ರೀಲಂಕಾ|ಶ್ರೀಲಂಕಾದ]] ವಿರುದ್ಧದ ಆಫ್ ಟೆಸ್ಟ್ ಒಂದರಲ್ಲಿ ೧೫೫ ಪೂರೈಸಿದ ಕಾರಣ ಪ್ರತ್ಯೇಕ ಗಮನಿಸುವಿಕೆಯಲ್ಲಿ ಉತ್ತಮವಾಗಿ ಪ್ರಾರಂಭಗೊಂಡಿತು. ಶ್ರೀಲಂಕಾವನ್ನು ಕೇವಲ ಆ ಸಮಯದಲ್ಲಿ ಟೆಸ್ಟ್ ಸ್ಥಾನಮಾನವನ್ನು ನೀಡುವುದರೊಂದಿಗೆ ಎರಡು ರಾಷ್ಟ್ರಗಳ ನಡುವೆ ಇದು ಮೊದಲ ಪಂದ್ಯವಾಗಿತ್ತು. ಇದರ ಹೊರತಾಗಿಯೂ, ಅನನುಭವಿ ಎದುರಾಳಿಯೊಂದಿಗೆ ಸಹ ಭಾರತಕ್ಕೆ ಎದುರಿಸಲು ಸಾಧ್ಯವಾಗದೆ ಅಪಜಯದ ಬೇಸಿಗೆಯನ್ನು ಪ್ರಾರಂಭಗೊಳಿಸಿತು. ಐದರಲ್ಲಿ ಸೋಲು ಕಂಡು ಏಳರಲ್ಲಿ ಪಡೆದುಕೊಳ್ಳುವುದರೊಂದಿಗೆ ಭಾರತವು ಹನ್ನೆರಡು ಟೆಸ್ಟ್ಗಳಲ್ಲಿ ಆಡಿತು. ಮೊದಲ ಸರಣಿಯು ಪಾಕಿಸ್ತಾನಕ್ಕೆ ಆರು ಟೆಸ್ಟ್ ಪ್ರವಾಸವಾಗಿತ್ತು. [[ಲಾಹೋರ್|ಲಾಹೋರ್ನಲ್ಲಿನ]] ಮೊದಲನೆ ಟೆಸ್ಟ್ನಲ್ಲಿ ಗವಾಸ್ಕರ್ ಅವರು ೮೩ ಅಂಕಗಳನ್ನು ಪಡೆಯುವುದರೊಂದಿಗೆ ಭಾರತವು ಅತ್ಯುತ್ತಮವಾಗಿ ಪ್ರಾರಂಭಿಸಿತು. ಪಾಕಿಸ್ತಾನವು ನಂತರದ ಮೂರು ಸತತ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿತು. [[ಫೈಸಲಾಬಾದ್|ಫೈಸಲಾಬಾದ್ನಲ್ಲಿನ]] ಮೂರನೇ ಟೆಸ್ಟ್ನಲ್ಲಿ, ಪಾಕಿಸ್ತಾನಕ್ಕೆ ರನ್ನ ಬೆನ್ನಟ್ಟುವಲ್ಲಿ ಗವಾಸ್ಕರ್ ಅವರು ಸೋಲಿಲ್ಲದ ೧೨೭ ರ ಸವಾಲನ್ನು ಹಾಕುವಲ್ಲಿ ಸಮರ್ಥರಾದರು, ಆದರೆ ಇತರ ಎರಡೂ ನಷ್ಟಗಳು ಇನ್ನಿಂಗ್ಸ್ನಲ್ಲಿ ವಾಸ್ತವಿಕವಾದವು. ಕಳೆದ ಎರಡು ಟೆಸ್ಟ್ಗಳಲ್ಲಿನ ಪಡೆದುಕೊಳ್ಳುವಿಕೆಯ ಹೊರತಾಗಿಯೂ, ೩-೦ ನಷ್ಟದ ನಂತರ ಗವಾಸ್ಕರ್ ಅವರ ಸ್ಥಾನಕ್ಕೆ ಕಪಿಲ್ ದೇವ್ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಅವರ ತಂಡದ ತೊಂದರೆಗಳ ಹೊರತಾಗಿಯೂ, ಗವಾಸ್ಕರ್ ಅವರು ಒಂದು ಶತಕ ಮತ್ತು ಮೂರು ಅರ್ಧ ಶತಕಗಳೊಂದಿಗೆ ೪೭.೧೮ ರಲ್ಲಿ ೪೩೪ ರನ್ನುಗಳ ಸಾಮರ್ಥ್ಯವನ್ನು ಉಳಿಸಿಕೊಂಡಿದ್ದರು. ಗವಾಸ್ಕರ್ ಅವರು ಸಂಪೂರ್ಣವಾಗಿ ಬ್ಯಾಟ್ಸ್ಮನ್ ಆಗಿ ಐದು ಟೆಸ್ಟ್ ಪ್ರವಾಸಕ್ಕೆ ತೆರಳಿದರು, ೧೯೭೧ ಮತ್ತು ೧೯೭೬ ರ ಕೆರೀಬಿಯನ್ ಪಂದ್ಯದಲ್ಲಿ ಇವರು ತೋರಿಸಿದ ಸಾಮರ್ಥ್ಯವನ್ನು ಮರಳಿ ಪಡೆಯಲಾಗಲಿಲ್ಲ. ವಿಶ್ವ ಚಾಂಪಿಯನ್ನರುಗಳಿಂದ ೨-೦ ಕ್ಕೆ ಭಾರತವನ್ನು ತಳ್ಳಿದ ಕಾರಣ ಇವರು ೩೦ ರಲ್ಲಿ ೨೪೦ ರನ್ನುಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಸಮರ್ಥರಾದರು. [[ಜಾರ್ಜ್ ಟೌನ್, ಗಯಾನಾ]] ದಲ್ಲಿನ ಮೂರನೇ ಟೆಸ್ಟ್ನಲ್ಲಿನ ಸೋಲಿಲ್ಲದ ೧೪೭ ರ ನಂತರದ ಅವರ ಉತ್ತಮ ಶ್ರಮ ಎಂದರೆ ೩೨.<ref name="espn" /><ref name="testlist" />
೧೯೮೩-೮೪ ರ ಅವಧಿಯು ಪಾಕಿಸ್ತಾನದ ವಿರುದ್ಧದ ಸ್ವದೇಶದಲ್ಲಿನ ಸರಣಿಯು, ಎಲ್ಲಾ ಮೂರು ಪಂದ್ಯಗಳೂ ಪಡೆದುಕೊಂಡಿತು. [[ಬೆಂಗಳೂರು|ಬೆಂಗಳೂರುನಲ್ಲಿ]] ಗವಾಸ್ಕರ್ ಅವರು ಸೋಲಿಲ್ಲದ ೧೦೩ ನ್ನು ಮೊದಲ ಟೆಸ್ಟ್ನಲ್ಲಿ ಪಡೆದರು, ಮತ್ತು ೬೬ ರಲ್ಲಿ ೨೬೪ ರನ್ನುಗಳ ಮೊತ್ತ ಗಳಿಸಲು ಎರಡು ಅರ್ಧ ಶತಕಗಳನ್ನು ಬಾರಿಸಿದರು. ಇದರ ನಂತರ ಅಥಿತೇಯ ವೆಸ್ಟ್ ಇಂಡೀಸ್ನ ವಿರುದ್ಧ ಆರು ಟೆಸ್ಟ್ ಸರಣಿಗಳು ಅವರ ಸಾಮರ್ಥ್ಯಕ್ಕೆ ತಕ್ಕನಾಗಿ ನಡೆಯಿತು. ಮೊದಲ ಟೆಸ್ಟ್ [[ಕಾನ್ಪುರ|ಕಾನ್ಪುರದಲ್ಲಿ]] ನಡೆಯಿತು ಈ ಒಂದು ಇನ್ನಿಂಗ್ಸ್ನಲ್ಲಿ ಭಾರತವು ಸೋಲು ಕಂಡಿತು. [[ಮಾಲ್ಕೋಮ್ ಮಾರ್ಷಲ್]] ಅವರನ್ನು ವಜಾಗೊಳಿಸುವ ಮೊದಲು ಮಾಲ್ಕೋಮ್ ಅವರ ಚಂಡಿನ ರಭಸಕ್ಕೆ ಗವಾಸ್ಕರ್ ಅವರ ಬ್ಯಾಟ್ ಅವರ ಕೈನಿಂದ ಜಾರಿ ಹೋಯಿತು. [[ದೆಹಲಿ|ದೆಹಲಿಯಲ್ಲಿನ]] ಎರಡನೇ ಟೆಸ್ಟ್ನಲ್ಲಿ, ಗವಾಸ್ಕರ್ ಅವರು ತಮ್ಮ ಪ್ರತಿಪ್ರಹಾರವನ್ನು ಮಾರ್ಷಲ್ ಅವರ ಮೇಲೆ ತೋರಿಸಿದರು. ಅವರ ಇನ್ನಿಂಗ್ಸ್ ಅನ್ನು ಪ್ರಾರಂಭಿಸಲು ಸತತವಾಗಿ ನಾಲ್ಕು ಮತ್ತು ಆರನೆಯದಕ್ಕೆ ಕಾಯುವಂತೆ ಮಾಡಿದರು. ಕೆರಿಬಿಯನ್ ಪೇಸ್ಮೆನ್ರಿಂದ ನಿರ್ದೇಶನವನ್ನು ಸ್ವೀಕರಿಸಲು ಆಗದಿದ್ದ ಕಾರಣ ಗವಾಸ್ಕರ್ ಅವರು, ಕಡಿಮೆ ಪಿಚ್ನ ತಡೆಯನ್ನು ಕಠೋರವಾಗಿ ಕೊಂಡಿಯಾಗಿರಿಸಿಕೊಂಡು ೩೭ ಬಾಲುಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಇವರು ನಂತರ ತಮ್ಮ ೨೯ನೇ ಟೆಸ್ಟ್ ಶತಕದಲ್ಲಿ ೯೪ ಬಾಲುಗಳಲ್ಲಿ ೧೨೧ ಸ್ಕೋರ್ ಮಾಡಿ [[ಡಾನ್ ಬ್ರ್ಯಾಡ್ಮೆನ್|ಡಾನ್ ಬ್ರ್ಯಾಡ್ಮೆನ್ರ]] ವಿಶ್ವ ದಾಖಲೆಗೆ ಸಮಗೊಳಿಸಿದರು. ಇವರು ಇನ್ನಿಂಗ್ಸ್ನಲ್ಲಿ ೮೦೦೦ ಟೆಸ್ಟ್ ರನ್ನುಗಳನ್ನು ಸಹ ಪೂರೈಸಿದರು, ಮತ್ತು [[ಭಾರತದ ಪ್ರಧಾನ ಮಂತ್ರಿ]] [[ಇಂದಿರಾ ಗಾಂಧಿ]] ಅವರಿಂದ ವೈಯಕ್ತಿಕವಾಗಿ ಮೈದಾನದಲ್ಲಿ ಗೌರವ ಪಡೆದರು. ಪಂದ್ಯವನ್ನು ಪಡೆಯಲಾಯಿತು. ಗವಾಸ್ಕರ್ ಅವರ [[ಅಹಮದಾಬಾದ್|ಅಹಮದಾಬಾದ್ನಲ್ಲಿನ]] ಮೂರನೇ ಟೆಸ್ಟ್ನಲ್ಲಿ ಜಿಯೋಫ್ ಬಾಯ್ಕಾಟ್ ಅವರ ೮೧೧೪ ವೃತ್ತಿಜೀವನದ ರನ್ನುಗಳ ಟೆಸ್ಟ್ ವಿಶ್ವ ದಾಖಲೆಯು ಮತ್ತೊಂದು ಸೋಲನ್ನು ತಪ್ಪಿಸುವಲ್ಲಿ ನ್ಯೂನವಾಗಿತ್ತು. ಸರಣಿಯಲ್ಲಿನ ಐದನೇ ಟೆಸ್ಟ್ನಲ್ಲಿ, [[ಕೊಲ್ಕತ್ತ|ಕಲ್ಕತ್ತಾದಲ್ಲಿನ]] ೩-೦ ಸರಣಿಯನ್ನು ಅನುಮೋದಿಸಲು ಭಾರತವು ಇನ್ನಿಂಗ್ಸ್ನಲ್ಲಿ ಸೋಲು ಕಂಡಿತು. ೩೨ ರ ಇತ್ತೀಚಿನ ಟೆಸ್ಟ್ಗಳಲ್ಲಿ ಭಾರತವು ಕೇವಲ ಒಂದನ್ನು ಮಾತ್ರ ಗೆದ್ದುಕೊಂಡಿತು ಮತ್ತು ಅವರ ಕೊನೆಯು ೨೮ ರಲ್ಲಿ ಯಾವುದೂ ಇಲ್ಲ. ಗೋಲ್ಡನ್ ಡಕ್ ಮತ್ತು ೨೦ ಮಾಡಿದ ಮರಾಠಿ ಗವಾಸ್ಕರ್ ಅವರನ್ನು ಬೆಂಗಾಲಿ ಜನರು ಪ್ರತ್ಯೇಕಿಸಿದರು. ಉದ್ರಿಕ್ತ ಪ್ರೇಕ್ಷಕರು ಆಟವಾಡುವ ಪ್ರದೇಶದಲ್ಲಿ ವಸ್ತುಗಳನ್ನು ಎಸೆದರು ಮತ್ತು ತಂಡದ ಬಸ್ ಅನ್ನು ಕಲ್ಲಿನಿಂದ ಹೊಡೆಯುವ ಮೊದಲು ಪೊಲೀಸರೊಂದಿಗೆ ಘರ್ಷಣೆಗೊಳಪಟ್ಟರು. ಮದರಾಸಿನಲ್ಲಿನ ಆರನೇ ಟೆಸ್ಟ್ನಲ್ಲಿ, ಇವರು ಸೋಲಿಲ್ಲದ ೨೩೬ ರೊಂದಿಗೆ ತಮ್ಮ ೩೦ನೇ ಟೆಸ್ಟ್ ಶತಕವನ್ನು ಪೂರೈಸಿದರು. ಇದು ಭಾರತೀಯರಿಂದ ಹೆಚ್ಚಿನ ಟೆಸ್ಟ್ ಸ್ಕೋರ್ ಆಗಿತ್ತು. ಇದು ವೆಸ್ಟ್ ಇಂಡೀಸ್ನ ವಿರುದ್ಧ ಇವರ ೧೩ನೇ ಟೆಸ್ಟ್ ಶತಕ ಮತ್ತು ಮೂರನೇ ಎರಡು ಶತಕವಾಗಿದೆ. ಸರಣಿಗಾಗಿ ಇವರು ೫೦.೫೦ ರಲ್ಲಿ ೫೦೫ ಅನ್ನು ಒಟ್ಟುಗೂಡಿಸಿದರು.<ref name="espn" /><ref name="testlist" />
೨೯ ಸತತ ಟೆಸ್ಟ್ಗಳಿಗೆ ಭಾರತ ವಿಫಲವಾದ ಕಾರಣ, ಕಪಿಲ್ ಅವರ ನಾಯಕ ಹುದ್ದೆಯನ್ನು ಗವಾಸ್ಕರ್ ಅವರಿಗೆ ನೀಡಲಾಯಿತು ಮತ್ತು ಗವಾಸ್ಕರ್ ಅವರು ೧೯೮೪-೮೫ ಅವಧಿಯ ಪ್ರಾರಂಭದಲ್ಲಿ ನಾಯಕತ್ವವನ್ನು ಮುಂದುವರಿಸಿದರು. ಪಾಕಿಸ್ತಾನದ ಎರಡು ಟೆಸ್ಟ್ ಪ್ರವಾಸಗಳು ಗವಾಸ್ಕರ್ ಅವರು ೪೦ ರಲ್ಲಿ ೧೨೦ ರನ್ನುಗಳನ್ನು ಪೂರೈಸುವುದರೊಂದಿಗೆ ಎರಡು ಇನ್ನಷ್ಟು ಡ್ರಾನಲ್ಲಿ ಕೊನೆಕಂಡಿತು. ಬಾಂಬೆಯಲ್ಲಿನ ಇಂಗ್ಲೆಂಡ್ನ ವಿರುದ್ಧದ ಮೊದಲ ಟೆಸ್ಟ್ ೩೨ ಪಂದ್ಯಗಳಲ್ಲಿನ ತನ್ನ ಮೊದಲ ಜಯಕ್ಕಾಗಿ ಭಾರತವು ಅಡ್ಡಿಯುಂಟಾಗುವುದನ್ನು ಕಂಡಿತು. ಮತ್ತೊಂದು ವಿವಾದಾತ್ಮಕ ಮೂರನೇ ಟೆಸ್ಟ್ಗೆ ಮೊದಲು ದೆಹಲಿಯಲ್ಲಿ ಇಂಗ್ಲೆಂಡ್ ೧-೦ ಪಡೆಯುವಲ್ಲಿ ಯಶಸ್ವಿಯಾಗುವ ಮೂಲಕ ಇದು ತಪ್ಪಾದ ಅಂತ್ಯ ಎಂದು ಸಾಬೀತುಪಡಿಸಿತು.
[[ಕೊಲ್ಕತ್ತ|ಕಲ್ಕತ್ತಾದ]] ಈಡನ್ ಗಾರ್ಡನ್ಸ್ನಲ್ಲಿ. ೨೦೩ ಓವರುಗಳ ನಂತರ ೭/೪೩೭ ತಲುಪುವಲ್ಲಿ ಎರಡು ದಿನ ಹೋರಾಡಿದ್ದನ್ನು ಎದುರುಬಿದ್ದಿದ್ದ ಜನರು ವೀಕ್ಷಿಸಿದರು. ಭಾರತದ ಇನ್ನಿಂಗ್ಸ್ನಲ್ಲಿನ ನಿಧಾನಗತಿಗೆ ಕೋಪಕೊಂಡ ಗುಂಪು “ಗವಾಸ್ಕರ್ ಡೌನ್! ಗವಾಸ್ಕರ್ ಔಟ್!” ಎಂದು ಭಾರತದ ಕಾರ್ಯಕ್ಷಮತೆಗೆ ನೊಂದು ಕಿರುಚಲಾರಂಭಿಸಿದರು. ಸ್ಥಳೀಯ ಪೊಲೀಸ್ ಮುಖ್ಯಸ್ಥರು ಉದ್ರಿಕ್ತ ಗುಂಪನ್ನು ಶಾಂತಗೊಳಿಸುವಂತೆ ಗವಾಸ್ಕರ್ ಅವರನ್ನು ಕೇಳಿಕೊಂಡರು. ಮೈದಾನದತ್ತ ಗವಾಸ್ಕರ್ ಅವರ ತಂಡ ತೆರಳಿದಾಗ, ಅವರಿಗೆ ಹಣ್ಣಿನಿಂದ ಹೊಡೆಯಲಾಯಿತು. ಈಡನ್ ಗಾರ್ಡನ್ಸ್ನಲ್ಲಿ ಮತ್ತೆ ಎಂದಿಗೂ ಆಡುವುದಿಲ್ಲ ಎಂದು ಗವಾಸ್ಕರ್ ಅವರು ಪ್ರತಿಜ್ಞೆ ಮಾಡಿದರು, ಮತ್ತು ಎರಡು ವರ್ಷಗಳ ನಂತರ ಬೆಂಗಾಲಿ ರಾಜಧಾನಿಯಲ್ಲಿ ನಡೆದ ಭಾರತದ ಮುಂದಿನ ಆಟದಲ್ಲಿ ಗವಾಸ್ಕರ್ ೧೦೬ ರ ಸತತ ಟೆಸ್ಟ್ಗಳ ದಾಖಲೆಯನ್ನು ಪೂರೈಸುವುದರೊಂದಿಗೆ ಅವರು ತಂಡದಿಂದ ಸಂಪೂರ್ಣವಾಗಿ ಹಿಂದುಳಿದರು. ಪಂದ್ಯವು ಡ್ರಾ ಆಯಿತು, ಆದರೆ ಭಾರತವು ನಾಲ್ಕನೆಯದರಲ್ಲಿ ಸೋಲು ಕಂಡ ನಂತರ ಬಿಟ್ಟುಕೊಟ್ಟಿತು. ಸರಣಿಯು ೧-೨ ರಲ್ಲಿ ಅಂತ್ಯ ಕಂಡಿತು, ಮತ್ತು ೧೭.೫ ರಲ್ಲಿ ೧೪೦ ರನ್ನುಗಳ ಕಳಪೆ ಪ್ರದರ್ಶನವನ್ನು ತೋರಿತು, ಗವಾಸ್ಕರ್ ಅವರು ರಾಜೀನಾಮೆ ನೀಡಿದರು, ಆದಾಗ್ಯೂ ಸರಣಿಯ ಮೊದಲೇ ಅವರು ಬಿಟ್ಟುಬಿಡುವುದಾಗಿ ಘೋಷಿಸಿದ್ದರು. ಮೂರು ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರಯಾಣವನ್ನು ಕೈಗೊಂಡ ಭಾರತಕ್ಕೆ ನಾಯಕನ ಬದಲಾವಣೆಯು ಗವಾಸ್ಕರ್ ಅವರಿಗಾಗಲಿ ಅಥವಾ ಭಾರತಕ್ಕಾಗಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಟೆಸ್ಟ್ ಮಿನ್ನೋಗಳಿಂದ ಭಾರತವು ೧-೦ ಗಳಿಸಿ, ಗವಾಸ್ಕರ್ ಅವರು ೩೭.೨ ರಲ್ಲಿ ಕೇವಲ ೧೮೬ ರನ್ನುಗಳೊಂದಿಗೆ ನಾಚಿಕೆಪಡುವಂತಾಯಿತು.<ref name="espn" /><ref name="testlist" />
== ಅಂತರರಾಷ್ಟ್ರೀಯ ಬೀಳ್ಕೊಡುಗೆ ==
೧೯೮೫-೮೬ ರಲ್ಲಿ, ಭಾರತವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು, ತಂಡದ ವಿರುದ್ಧ ಒಂದು ಬಡತನದ ರೂಪದಲ್ಲಿ ಪ್ರದರ್ಶಿಸಿತ್ತು. ಭಾರತವು ಎಲ್ಲಾ ಮೂರು ಟೆಸ್ಟ್ ಪಂದ್ಯಗಳಲ್ಲಿಯೂ ಡ್ರಾ ಹೊಂದಿ ಸ್ಥಿರವಂತಿಕೆಯಲ್ಲಿ ಅಸಾಧ್ಯತೆಯನ್ನು ಹೊಂದಿತ್ತು, ಆದರೆ ಗವಾಸ್ಕಾರ್ ಸಾಧ್ಯವಾಗಿಸಿದರು. ಇವರು ಅಡೆಲೈಡ್ನಲ್ಲಿ ಮೊದಲನೆಯ ಟೆಸ್ಚ್ನಲ್ಲಿ ೧೬೬ ರನ್ ಮತ್ತು ಸಿಡ್ನಿಯ ಮೂರನೆಯ ಟೆಸ್ಟ್ ಪಂದ್ಯದಲ್ಲಿ ೧೭೨ ರನ್ ಆಟದಿಂದ ನಿರ್ಗಮಿಸದೇ, ಕೊನೆಯ ಸರಣಿಯಲ್ಲಿ ೧೧೭.೩೩ ರಲ್ಲಿ ೩೫೨ ರನ್ಗಳೊಂದಿಗೆ ಸ್ಕೋರ್ ಪಡೆದಿದ್ದರು. ಇಂಗ್ಲೆಂಡ್ನ ಮೂರು ಟೆಸ್ಟ್ ಪ್ರವಾಸದಲ್ಲಿ ಇವರ ಸ್ಕೋರ್ ೩೦.೮೩ ಕ್ಕೆ ೧೮೫ ರನ್ ಗಳಿಕೆಯನ್ನು ನೋಡಬಹುದು, ಅವರ ಎಲ್ಲಾ ಪ್ರಯತ್ನಗಳನ್ನು ಮಾಡಿ ಭಾರತವು ೨-೦ ಜಯ ಸಾಧಿಸಿತು. ೧೯೮೬-೮೭ ರಲ್ಲಿ, ಗವಾಸ್ಕಾರ್ ಅವರ ಕ್ರಿಕೆಟ್ ಟೆಸ್ಟ್ನ ಅಂತಿಮ ಕಾಲದಲ್ಲಿ, ಭಾರತವು ದೀರ್ಘ ಕಾಲದ ಹನ್ನೊಂದು ಹೋಮ್ ಟೆಸ್ಟ್ಗಳಲ್ಲಿ ಪಾಲ್ಗೊಂಡಿತ್ತು. ಆಸ್ಟ್ರೇಲಿಯನ್ ತೀರದಲ್ಲಿ ತಂಡದ ವಿರುದ್ಧ ಮೇಲುಗೈಯಾಗಿಸಲು, ಗವಾಸ್ಕಾರ್ ಮದರಾಸಿನ ಮೊದಲನೆಯ ಟೆಸ್ಟ್ನ ಎರಡನೆಯ ಇನ್ನಿಂಗ್ಸ್ನಲ್ಲಿ ೯೦ ರನ್ ಗಳಿಸಿ ಭಾರತವು ೩೪೮ ಮೊತ್ತದ ಗುರಿಯನ್ನು ತಲುಪಿತು, ಕೊನೆಗೆ ಪಂದ್ಯವು ಸಮಾನತೆಯನ್ನು ಕಂಡಿತು. ಇವರು ಬಾಂಬೆಯ ಮೂರನೆಯ ಟೆಸ್ಟ್ನಲ್ಲಿ ೧೦೩ ಸ್ಕೋರ್ ಪಡೆದು ಸರಣಿಯ ಕೊನೆಯಲ್ಲಿ ೫೧.೬೬ ಓವರ್ಗಳಿಗೆ ೨೦೫ ರನ್ಗಳೊಂದಿಗೆ ಮುಕ್ತಾಯಗೊಳಿಸಿದರು. ಗವಾಸ್ಕಾರ್ ಅವರ ೩೪ನೇ ಮತ್ತು ೧೭೬ ರನ್ಗಳ ಅಂತಿಮ ಟೆಸ್ಟ್ ಶತಕಗಳನ್ನು ಕಾನ್ಪುರ್ನಲ್ಲಿ ಶ್ರೀಲಂಕಾದ ವಿರುದ್ಧ ಮೊದಲನೆಯ ಟೆಸ್ಟ್ ಪಂದ್ಯದಲ್ಲಿ ಕಂಡಿತು. ಇವರು ನಂತರ ಎರಡು ಟೆಸ್ಟ್ಗಳಲ್ಲಿ ೭೪ ಮತ್ತು ೫ರನ್ಗಳ ಸ್ಕೋರ್ ಮಾಡಿ ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ ೨-೦ ಜಯವನ್ನು ಸಾಧಿಸಿತು. ಐದು ಟೆಸ್ಟ್ ಸರಣಿಗಳಲ್ಲಿ ಅಗ್ರ ಶತ್ರು ಪಾಕಿಸ್ತಾನದ ವಿರುದ್ಧ ಇವರ ಕೊನೆ ಪಂದ್ಯವಾಗಿತ್ತು. ಗವಾಸ್ಕಾರ್ ಡ್ರಾ ಮಾಡಿದ ಮದರಾಸಿನಲ್ಲಿನ ಮೊದಲನೆಯ ಟೆಸ್ಟ್ನಲ್ಲಿ ೯೧ಸ್ಕೋರ್ ಪಡೆದು ಕಲ್ಕತ್ತಾದಲ್ಲಿನ ಎರಡನೆಯ ಟೆಸ್ಟ್ ಹಿಂದಕ್ಕೆ ಪಡೆಯುವುದಕ್ಕೂ ಮೊದಲು ಇವರು ಭರವಸೆ ನೀಡಿದ್ದರು. ಅಹಮದಾಬಾದ್ನಲ್ಲಿ ನಾಲ್ಕನೆಯ ಟೆಸ್ಟ್ನಲ್ಲಿ ೬೩ ರನ್ ಗಳಿಸಿ ೧೦,೦೦೦ ರನ್ಗಳನ್ನು ಗಳಿಸಿದ ಮೊದಲನೆಯ ಬ್ಯಾಟ್ಸ್ಮ್ಯಾನ್ ಎಂದೆನಿಸಿಕೊಂಡರು. ಬೆಂಗಳೂರಿನ ಅಂತಿಮ ಟೆಸ್ಟ್ನಲ್ಲಿ ತಂಡಗಳಿಗೆ ೦-೦ ಯ ಲಾಕ್ ಮಾಡುವುದರೊಂದಿಗೆ ಯಾವುದೇ ಕಟ್ಟುಕತೆಯಂತಾಗಲಿಲ್ಲ. ಪಾಕಿಸ್ತಾನಕ್ಕೆ ೧-೦ ರ ಜಯವನ್ನು ನೀಡಲು ಭಾರತ ಬೌಲ್ ಮಾಡಿದ್ದಕ್ಕಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಗವಾಸ್ಕರ್ ಅವರನ್ನು ೯೬ ರಲ್ಲಿ ವಜಾಗೊಳಿಸಲಾಯಿತು.<ref name="espn" /><ref name="testlist" />
== ಶೈಲಿ ==
ಗವಾಸ್ಕಾರ್ ಅವರು ಉತ್ತಮ ಸ್ಲಿಪ್ ಫೀಲ್ಡರ್ ಮತ್ತು ಇವರ ಸುರಕ್ಷಿತಾ ಕ್ಯಾಚ್ಗಳು ಟೆಸ್ಟ್ ಪಂದ್ಯಗಳಲ್ಲಿ ನೂರು ಕ್ಯಾಚ್ಗಳನ್ನು ಹಿಡಿದ ಮೊದಲ ಭಾರತೀಯ (ವಿಕೆಟ್ ಕೀಪರ್ ಬಿಟ್ಟು) ನೆಂಬ ಹೆಸರನ್ನು ಪಡೆದಿದ್ದರು. ಒಂದು ದಿನದ ಓಡಿಐ ಪಂದ್ಯದ ಪಾಕಿಸ್ತಾನ್ ವಿರುದ್ಧ ೧೯೮೫ ಷಾರ್ಜಾದಲ್ಲಿ , ಇವರು ನಾಲ್ಕು ಕ್ಯಾಚ್ಗಳನ್ನು ಹಿಡಿದು ಭಾರತವು ಅಲ್ಪ ಮೊತ್ತ ೧೨೫ ರನ್ಗಳಿಸುವಲ್ಲಿ ಸಹಾಯವಾಯಿತು. ಇವರ ಟೆಸ್ಟ್ ಪಂದ್ಯದ ಆರಂಭದಲ್ಲಿ, ಭಾರತವು ವೇಗದ ಬೌಲಿಂಗ್ಗಳನ್ನು ಅಪರೂಪವಾಗಿ ಬಳಸುತ್ತಿದ್ದರು, ಗವಾಸ್ಕಾರ್ ಕೂಡಾ ಕೆಲವು ಸಂದರ್ಭಗಳಲ್ಲಿ ಮಾತ್ರ ಶಾರ್ಟ್ ಸ್ಪೆಲ್ ಬೌಲಿಂಗ್ನಲ್ಲಿ ಆರಂಭಿಸುತ್ತಿದ್ದರು ಇವರು ಕೇವಲ ವೇಗದ ಬೌಲರ್ ಮಾತ್ರ ಆಗಿದ್ದರು, ಮೊದಲು ಮುಮ್ಮುಖವಾಗಿ ದಾಳಿಮಾಡುವ ಸ್ವಿನ್ ಮಾಡುತ್ತಿದ್ದರು. ೧೯೭೮ ರಲ್ಲಿ ಪಾಕಿಸ್ತಾನದ [[ಜಹೀರ್ ಅಬ್ಬಾಸ್]] ಅವರ ವಿಕೆಟ್ ಮಾತ್ರ ಪಡೆದಿದ್ದರು.
ಗವಾಸ್ಕಾರ್ ಅವರನ್ನು ಕೇವಲ ಬ್ಯಾಟ್ಮ್ಯಾನ್ ಎಂದು ವರ್ಣಿಸಲಾಗುವುದಿಲ್ಲ, ಇವರ ಸಾಮರ್ಥ್ಯ ಸಾಟಿಯಿಲ್ಲದ ಹೊಡೆತಗಳನ್ನು "ನಿಧಾನವಾದ ಚುರುಕೇಟು" ನಂತೆ ಸ್ಕೋರ್ ಬೊರ್ಡಿನ ಮೇಲೆ ಟಿಕ್ ಮಾಡಲಾಗುತ್ತಿತ್ತು ಇವರ ಗಮನದ ಕೇಂದ್ರ ತಾಂತ್ರಿಕ ಕುಶಲತೆಯನ್ನು ಸರಿಪಡಿಸಿಕೊಳ್ಳುವಲ್ಲಿ ಅವರು ಪಂದ್ಯದಲ್ಲಿ ಆಡುವ ಶೈಲಿ ಸಂಕ್ಷಿಪ್ತ ರೂಪದಲ್ಲಾಗಿದ್ದರಿಂದ, ಇವರು ಯಶಸ್ಸನ್ನು ಪಡೆಯುವಲ್ಲಿ ಸಫಲರಾಗುತ್ತಿದ್ದರು. ೧೯೭೫ರ ವರ್ಲ್ಡ್ ಕಪ್ನಲ್ಲಿ ಇವರು ಔಟಾಗದೇ ೩೬ ರನ್ ಗಳಸಿದ್ದು ಹೆಸರುವಾಸಿಯಾಗಿದೆ, ಇಂಗ್ಲೆಂಡ್ ವಿರುದ್ಧ ಪೂರ್ತಿ ೬೦ ಓವರ್ ಆಗುವರೆಗೂ ಇವರು ಬ್ಯಾಟ್ ಮಾಡಿದ್ದರು, ಪ್ರಮುಖ ಭಾರತೀಯ ಬೆಂಬಲಿಗರಿಗೆ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದರು ಮತ್ತು ಅವರಿಗೆ ಅಭಿಮುಖವಾಗಿ ನಿಂತರು. ಗವಾಸ್ಕಾರ್ ಅವರು ತಮ್ಮ ವೃತ್ತಿಯಲ್ಲಿ ಒಂದು ದಿನದ ಶತಕದ ಸ್ಕೋರಿಂಗ್ ಇಲ್ಲದೆಯೇ ಸುಮಾರು ಪಂದ್ಯಗಳನ್ನು ಆಡಿದ್ದಾರೆ. ಇವರು ತಮ್ಮ ಮೊದಲನೆಯ (ಮತ್ತು ಓಡಿಐ ಸೆಂಚುರಿಯಲ್ಲಿ ಮಾತ್ರ) ೧೯೮೭ರ ವರ್ಲ್ಡ್ ಕಪ್ನಲ್ಲಿ, [[ನಾಗಪುರ|ನಾಗಪುರದ]] ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ [[ನ್ಯೂ ಜೀಲ್ಯಾಂಡ್|ನ್ಯೂಜಿಲ್ಯಾಂಡ್]] ವಿರುದ್ಧ ಇವರ ಕಡೆಯದರ ಹಿಂದಿನದ ಓಡಿಐ ಇನ್ನಿಂಗ್ಸ್ನಲ್ಲಿ ಇವರು ೧೦೩ ರನ್ ಗಳಿಸಿ ಔಟಾಗದೇ ಕಾರ್ಯ ನಿರ್ವಹಿಸಿದರು.
== ಹೊರಪ್ರದೇಶದ ಕ್ರಿಕೆಟ್ ==
ಗವಾಸ್ಕಾರ್ ಅವರು [[ಪದ್ಮಭೂಷಣ|ಪದ್ಮ ಭೂಷಣ ಪ್ರಶಸ್ತಿ]]ಯನ್ನು ಕೂಡಾ ಪಡೆದಿದ್ದರು. ೧೯೯೪ ಡಿಸೆಂಬರ್ನಲ್ಲಿ ಇವರು ಗೌರವದ ಹುದ್ದೆಗಾಗಿ ಆ ವರ್ಷದಲ್ಲಿ [[ಮುಂಬಯಿನ ಫರೀಫ್|ಮುಂಬಯಿನ ಫರೀಫ್ಆಗಿ]] ನೇಮಕಗೊಂಡರು. ನಿವೃತ್ತಿಯ ನಂತರ, ಇವರು ತುಂಬಾ ಪ್ರಸಿದ್ಧಿಯಾದರು, ಕೆಲವು ಬಾರಿ ದೂರದರ್ಶನ ಮತ್ತು ಮುದ್ರಣದಲ್ಲಿ ಚರ್ಚಾಸ್ಪದ ವ್ಯಾಖ್ಯಾನಕಾರರಾಗಿದ್ದರು. ಇವರು ಕ್ರಿಕೆಟ್ ಬಗ್ಗೆ ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ - ''[[ಸನ್ನಿ ಡೇಸ್ ]]'' (ಆತ್ಮಚರಿತ್ರೆ), ''ಐಡೋಲ್ಸ್'' , ''[[ರನ್ಸ್ ಅಂಡ್ ರೂನ್ಸ್]]'' ಮತ್ತು ''[[ವನ್ ಡೇ ವಂಡರ್ಸ್]]'' . ೨೦೦೪ ರಲ್ಲಿ [[ಆಸ್ಟ್ರೇಲಿಯ|ಆಸ್ಟ್ರೇಲಿಯಾದ]] ವಿರುದ್ಧ ಸ್ವದೇಶಿ ಸರಣಿಯ ಅವಧಿಯಲ್ಲಿ ಇವರು [[ಇಂಡಿಯಾ ನ್ಯಾಷನಲ್ ಕ್ರಿಕೆಟ್ ತಂಡ|ಇಂಡಿಯಾ ನ್ಯಾಷನಲ್ ಕ್ರಿಕೆಟ್ ತಂಡದ]] ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ ಇವರು [[ಐಸಿಸಿ]] [[ಕ್ರಿಕೆಟ್ ಕಮಿಟಿ|ಕ್ರಿಕೆಟ್ ಕಮಿಟಿಯ]] [[ಚೇರ್ಮೆನ್|ಚೇರ್ಮೆನ್ರಾಗಿದ್ದರು]] ಅದೇ ಸಮಯದಲ್ಲಿ ಇವರು ವ್ಯಾಖ್ಯಾನಕಾರ ಆಯ್ಕೆಮಾಡುವ ಸಮಿತಿಯ ನಡುವಿನ ಪ್ರಾಬಲ್ಯವನ್ನು ಹೊಂದಿದ್ದರು. ಇವರು ಸಮಿತಿಯನ್ನು ತೊರೆದು ಇವರ ಪ್ರಸಾರ ಕಾರ್ಯಕ್ರಮದ ವೃತ್ತಿಯನ್ನು ಮುಂದುವರೆಸಿದರು.
ಇವರ ಮಗ [[ರೋಹನ್]] ಕೂಡಾ ಕ್ರಿಕೆಟ್ ಆಟಗಾರ [[ರಣಜಿ ಟ್ರೋಫಿ|ರಣಜಿ ಟ್ರೋಫಿಯಲ್ಲಿ]] ರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದಾರೆ. ಭಾರತದ ಪರವಾಗಿ ಇವರು ಕೆಲವು [[ಒಂದು ದಿನ ಅಂತರಾಷ್ಟ್ರೀಯ ಪಂದ್ಯ|ಒಂದು ದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ]] ಆಡಿದ್ದಾರೆ, ಆದರೆ ಇವರ ತಂಡದಲ್ಲಿ ಯಾವುದೇ ಸಂಯೋಜಕನಾಗಿಲ್ಲ.
ಇವರ (ಸಹ) ಗೌರವಾರ್ಥವಾಗಿ [[ಬಾರ್ಡರ್-ಗವಾಸ್ಕಾರ್ ಟ್ರೋಫಿ|ಬಾರ್ಡರ್-ಗವಾಸ್ಕಾರ್ ಟ್ರೋಫಿಯನ್ನು]] ಪ್ರತಿಷ್ಠಾಪಿಸಿದ್ದಾರೆ.
ಗವಾಸ್ಕಾರ್ ಅವರು ಬೆಳ್ಳಿ ತೆರೆಯಲ್ಲಿ ನಟಿಸಲು ಸಹಾ ಪ್ರಯತ್ನಿಸಿದ್ದರು. ಇವರು ಮರಾಠಿ ಚಿತ್ರದ [["ಪ್ರೆಮಾಚಿ ಸಾವ್ಲಿ"]] ಯಲ್ಲಿ ನಾಯಕ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಅಷ್ಟೊಂದು ಮೆಚ್ಚಿಗೆಯನ್ನು ಪಡೆಯಲಿಲ್ಲ. ಹಲವು ವರ್ಷಗಳ ನಂತರ ಇವರು ಹಿಂದಿ ಚಿತ್ರ "[[ಮಾಲಾಮಲ್]]" ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.<ref name="imdbentry">[http://www.imdb.com/name/nm1076614/ ಸುನೀಲ್ ಗವಾಸ್ಕಾರ್ ಅವರ ಐಎಂಡಿಬಿ ನಮೂದನೆ] ಪುನಃಪ್ರಾಪ್ತಿ ೧೬-೧೧-೨೦೦೯</ref> ಇವರು "[[ಯಾ ದುನಿಯೇ ಮಾದಯೇ ತಂಬಾಯಾಲಾ ವೇಲ್ ಕೂನಾಲಾ]]"ಎಂಬ ಮರಾಠಿ ಹಾಡನ್ನು ಹಾಡಿದ್ದಾರೆ ಇದನ್ನು ಬರೆದವರು ಹೆಸರಾಂತ ಮರಾಠಿ ಗೀತಕಾರ ಶಾಂತಾರಾಮ್ ನಂದಗಾನ್ಕರ್ ಈ ಹಾಡಿನಲ್ಲಿ ಕ್ರಿಕೆಟ್ ಪಂದ್ಯ ಮತ್ತು ನಿಜ ಜೀವನದ ನಡುವಿನ ಹೋಲಿಕೆಯನ್ನು ವರ್ಣಿಸುತ್ತದೆ. ಇದು ಹೆಚ್ಚಿನ ಜನಮನ್ನಣೆಯನ್ನು ಪಡೆದಿತ್ತು.
== ವಿವಾದಗಳು ==
೧೯೭೫ ರಲ್ಲಿ ಒಡಿಐ ಪ್ರದರ್ಶನದಲ್ಲಿ ಪ್ರಕಟವಾದಂತೆ, ಇವರು ಆರಂಭದ ಬ್ಯಾಟಿಂಗ್ ಮತ್ತು ನಿರ್ವಹಣೆಯಲ್ಲಿ ಕೇವಲ ೧೭೪ ಚೆಂಡುಗಳಿಗೆ ೩೬ (ಔಟಾಗದೇ) ರನ್ ಗಳಿಸಿದ್ದರು(ಸ್ಕೋರ್ ಕೇವಲ ಒಂದು ನಾಲ್ಕು). ಪ್ರತಿಯಾಗಿ ಇಂಗ್ಲೆಂಡ್ ೬೦ ಓವರ್ಗಳಿಗೆ ೩೩೪ ರನ್ ಪಡೆದಿದ್ದರು, ಭಾರತ ಕೇವಲ ೬೦ ಓವರ್ಗಳಿಗೆ ೧೩೨ ರನ್ ಗಳಿಸಿತ್ತು. ಗವಾಸ್ಕಾರ್ ಅವರು ಉದ್ದೇಶಪೂರ್ವಕವಾಗಿ ಈ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು ಎಂಬ ಆಪಾದನೆಯಿದೆ, [[ಶ್ರೀನಿವಾಸ್ ವೆಂಕಟರಾಘವನ್]] ಅವರ ನಾಯಕ್ವದಲ್ಲಿನ ಕಿರಿಕಿರಿಯೇ ಕಾರಣ. ಇವರ ನಂತರದ ಆಪಾದನೆಯು ಇವರ ಆಟದ ವೇಗವನ್ನು ಸರಿಪಡಿಸಿಕೊಳ್ಳುವಲ್ಲಿ ಸಾಧ್ಯವಾಗಲಿಲ್ಲ.
ಇತ್ತೀಚೆಗೆ, ಇವರು ಐಸಿಸಿ ಅಧಿಕಾರದ ಕಾನ್ಟ್ರೋವರ್ಸೀಸ್ನಲ್ಲಿ ಒಳಗೊಂಡಿದ್ದರು. ಇವರು ಕ್ರಿಕೆಟ್ ನಿಯಮಗಳಲ್ಲಿ ನೆಚ್ಚಿನ ಬ್ಯಾಟ್ಸ್ಮಾನ್ಗಳಿಗೆ ಬೆಂಬಲಿತದಲ್ಲಿನ ಬದಲಾವಣೆಗಳನ್ನು ಖಂಡಿಸಿದರು. ಅದರ ಜೊತೆಗೆ, [[11 ನೇ ಐಸಿಸಿ ವರ್ಲ್ಡ್|11 ನೇ ಐಸಿಸಿ ವರ್ಲ್ಡ್ನಲ್ಲಿ]] ಮುಖ್ಯ ಆಯ್ಕೆದಾರರ ಕಾರ್ಯವನ್ನು ನಿರ್ವಹಿಸಿ ಕೆಲವು ವಿವಾದಾಸ್ಪದ ಆಯ್ಕೆಗಳ ಕಾರಣ, ಇದರ ಫಲಿತಾಂಶವಾಗಿ ಐಸಿಸಿ ವರ್ಲ್ಡ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಏಕ ಮುಖವಾಗಿ ಸರಿಹೊಂದುವುದಾಗಿತ್ತು.
೨೫ ಮಾರ್ಚ್ ೨೦೦೮ ರಲ್ಲಿ, [[ಮಾಲ್ಕೋಮ್ ಸ್ಪೀಡ್]], ಐಸಿಸಿ ಮುಖ್ಯ ಕಾರ್ಯನಿರ್ವಾಹಕ, ಗವಾಸ್ಕಾರ್ ಹೇಳಿದಂತೆ "ತುಂಬಾ ಸ್ಪಷ್ಟವಾಗಿ", ದುಬೈನ ಸಭೆಯ ಅವಧಿಯಲ್ಲಿ ಇಬ್ಬರ ನಡುವೆ, ಇವರು ವ್ಯಾಖ್ಯಾನಕಾರ ಮತ್ತು ಪತ್ರಿಕೆಯ ಲೇಖಕರ ಕೆಲಸದಲ್ಲಿ ವಿಫಲರಾದ್ದರಿಂದ ಇವರು ತಮ್ಮ ಹುದ್ದೆಯಿಂದ ಹೊರಗಿಳಿದರು,<ref>[http://content-ind.cricinfo.com/ci-icc/content/current/story/344084.html ಗವಾಸ್ಕಾರ್ ಭವಿಷ್ಯಕ್ಕಾಗಿ ನಿರ್ಧರಿಸಿದರು ಐಸಿಸಿನೊಂದಿಗೆ ] {{Webarchive|url=https://web.archive.org/web/20080625110051/http://content-ind.cricinfo.com/ci-icc/content/current/story/344084.html |date=2008-06-25 }} ೨೫ ಮಾರ್ಚ್ ೨೦೦೮ ರಲ್ಲಿ, ಕ್ರಿಸಿನ್ಫೋ. ೫ ಸೆಪ್ಟೆಂಬರ್ ೨೦೦೮ರಲ್ಲಿ ಪುನಃಪ್ರಾಪ್ತಿ.</ref> ಇವರು ಪದೇ ಪದೇ ಅವರ ನೌಕರಿಗಳನ್ನು ಟೀಕಿಸುತ್ತಿದ್ದರು ಮತ್ತು [[ಜನಾಂಗೀಯವಾದ|ಜನಾಂಗೀಯವಾದವನ್ನು]] ಗಂಭೀರವಾಗಿ ಅಪಾದನೆಗೊಳಪಡಿಸುತ್ತಿದ್ದರು. [[ಸಿಡ್ನಿ ಟೆಸ್ಟ್ ಪಂದ್ಯ|ಸಿಡ್ನಿ ಟೆಸ್ಟ್ ಪಂದ್ಯದಲ್ಲಿ]] ೨೦೦೮ ಕ್ಕೂ ಮುನ್ನ ಇವರ ಟೇಕೆಗಳು ವಿವಾದಾಸ್ಪದವಾಗಿದ್ದರಿಂದ ಇವರು ಸುದೀರ್ಘವಾದ ಚರ್ಚೆಗೆ ಕಿಡಿಕಾರಿದರು: 'ಕಂದು ಬಣ್ಣದ ವ್ಯಕ್ತಿ'ಯ ವಿರುದ್ಧ 'ಬಿಳಿ ವ್ಯಕ್ತಿ'ಯು 'ಬಿಳಿ ವ್ಯಕ್ತಿ'ಯ ತೆಗೆದುಕೊಳ್ಳುವ ವಿರುದ್ಧ [ಪಂದ್ಯದ ತೀರ್ಪುಗಾರ [[ಮೈಕ್ ಪ್ರೊಕ್ಟಾರ್|ಮೈಕ್ ಪ್ರೊಕ್ಟಾರ್ಅವರು]] [[ಹರಭಜನ್ಸಿಂಗ್]] ವಿರುದ್ಧದ ನಿರ್ಣಯ ಅವರ ಪರವಾಗಿತ್ತು] ಮಿಲಿಯನ್ಸ್ ಭಾರತೀಯರು ತಿಳಿಯಬೇಕಾಗಿತ್ತು. ನಿಜವಾಗಿಯೂ, ಅಲ್ಲಿ ಯಾವುದೇ ಆಡಿಯೋ ಸಾಕ್ಷಿಗಳಿಲ್ಲ, ಅಧಿಕಾರಿಗಳ ಹೇಳಿಕೆಗಳಿಲ್ಲ, ನಂತರ ಯಾವುದೇ ಮೇಲ್ವಿಚಾರಣೆಯಿಲ್ಲ."<ref>ಬ್ರೌನ್ ೨೦೦೮ರಲ್ಲಿ ಉಲ್ಲೇಖನ.</ref> ಆಸ್ಟ್ರೇಲಿಯನ್ ಬರಹಗಾರ [[ಗಿಡನ್ ಹಾಯ್]] ಆನಂತರ ಅದನ್ನು ಗುರುತಿಸುತ್ತಾರೆ, ಗವಾಸ್ಕಾರ್ ಪ್ರಾಮಾಣಿಕವಾಗಿ ಇದನ್ನು ನಂಬಿದ್ದರೆ, "ಬಹಳಷ್ಟು ನಿಜವಾಗಿಯೂ ಅವರು ರಾಜೀನಾಮೆ ನೀಡುತ್ತಾರೆ, ಐಸಿಸಿಯು 'ಬಿಳಿಯ ವ್ಯಕ್ತಿಗಳ ನ್ಯಾಯದ' ಸುರಕ್ಷ ಸ್ಥಾನವಿದ್ದಂತೆ, ಗವಾಸ್ಕಾರ್ ಅವರ ಕೆಲವು ರುಜುವಾತು ಪಡಿಸಿದ ನಿಂದನೆಗಳ ಬದಲಾವಣೆಯಲ್ಲಿ ವಿಫಲತೆ ಹೊಂದಿತು."<ref>ಹಾಯ್ ೨೦೦೮.</ref>
==ವೈಯಕ್ತಿಕ ಜೀವನ==
ಸುನೀಲ್ರವರು ಕಾನ್ಪುರ್ನ ಚರ್ಮ ಕೈಗಾರಿಕೋದ್ಯಮಿಯವರ ಮಗಳು ಮಾರ್ಶ್ನೀಲ್ ಗವಾಸ್ಕಾರ್ (ನೀ ಮೆಹ್ರೊತ್ರಾ)ರವರನ್ನು ಮದುವೆ ಮಾಡಿಕೊಂಡರು, ಅವರ ಮಗನೇ [[ರೋಹನ್]].
== ಆಕರಗಳು ==
* ಬ್ರೌನ್, ಅಲೆಕ್ಸ್. "ಗವಾಸ್ಕಾರ್ ಸ್ಲಾಮ್ಸ್'ವೈಟ್ ಮ್ಯಾನ್' ಬ್ಯಾನ್." ''[[ದಿ ಏಜ್]]'' , ೧೪ ಜನವರಿ ೨೦೦೮.
* [[ಹಾಯ್, ಗಿಡೋನ್]]. "ಗವಾಸ್ಕಾರ್ ಡಬಲ್ ರೋಲ್." ಕ್ರಿಕ್ಇನ್ಫೊ ೧೫ ಜನವರಿ೨೦೦೮. [http://content-www.cricinfo.com/magazine/content/story/331054.html ] {{Webarchive|url=https://web.archive.org/web/20080916175735/http://content-www.cricinfo.com/magazine/content/story/331054.html |date=2008-09-16 }} (ಪ್ರವೇಶಿಸಿದ್ದು ನವೆಂಬರ್ ೨೨, ೨೦೦೮).
== ಟಿಪ್ಪಣಿಗಳು ==
{{Reflist}}
==ಹೊರಗಿನ ಕೊಂಡಿಗಳು==
* {{cricinfo|ref=india/content/player/28794.html}}
* {{cricketarchive|ref=Archive/Players/1/1378/1378.html}}
* [http://cricket.indiatimes.com/homepages/gavaskar_border/sg_index.html ನೂರು ವಿಶೇಷ ಪಾಂಡಿತ್ಯದ: ಸುನೀಲ್ ಗವಾಸ್ಕಾರ್]
* [http://www.rediff.com/sports/sunny.htm ರೀಡಿಫ್ ಪುಟದಲ್ಲಿ ಗವಾಸ್ಕಾರ್]
* [http://in.sports.yahoo.com/cricket/sunil_collection.html ಸುನೀಲ್ ಗವಾಸ್ಕಾರ್ ರವರ ಅಂಕಣ ಯಾಹೂ! ಕ್ರಿಕೇಟ್ನಲ್ಲಿ] {{Webarchive|url=https://web.archive.org/web/20070808061635/http://in.sports.yahoo.com/cricket/sunil_collection.html |date=2007-08-08 }}
* [http://cricket.timesofindia.indiatimes.com/D_Y_Patil_University_to_honour_Gavaskar_with_doctorate/articleshow/4071246.cms ]{{Dead link|date=ಮಾರ್ಚ್ 2023 |bot=InternetArchiveBot |fix-attempted=yes }}
*
{{start box}}
{{succession box |
before=[[ಮನ್ಸೂರ್ ಅಲಿ ಖಾನ್ ಪಟೌಡಿ]] |
title=[[ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕರು|ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕ]] |
years=೧೯೭೫/೭೬ '''(೧ Test Match)'''|
after=[[ಬಿಶನ್ ಸಿಂಗ್ ಬೇಡಿ|ಬಿಶನ್ ಸಿಂಗ್ ಬೇಡಿ]] |
}}
{{succession box |
before=[[ಬಿಶನ್ ಸಿಂಗ್ ಬೇಡಿ|ಬಿಶನ್ ಸಿಂಗ್ ಬೇಡಿ]] |
title=[[ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕರು|ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕ]] |
years=೧೯೭೮/೭೯ - ೧೯೭೯ |
after=[[ಶ್ರೀನಿವಾಸರಾಘವನ್ ವೆಂಕಟರಾಘವನ್]] |
}}
{{succession box |
before=[[ಶ್ರೀನಿವಾಸರಾಘವನ್ ವೆಂಕಟರಾಘವನ್]] |
title=[[ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕರು|ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕ]] |
years=೧೯೭೯/೮೦ |
after=[[ಗುಂಡಪ್ಪ ವಿಶ್ವನಾಥ್]] |
}}
{{succession box |
before=[[ಗುಂಡಪ್ಪ ವಿಶ್ವನಾಥ್]] |
title=[[ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕರು|ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕ]] |
years=೧೯೮೦/೮೧ - ೧೯೮೨-೮೩ |
after=[[ಕಪಿಲ್ ದೇವ್]] |
}}
{{succession box |
before=[[ಕಪಿಲ್ ದೇವ್]] |
title=[[ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕರು|ಭಾರತ ರಾಷ್ಟೀಯ ಕ್ರಿಕೆಟ್ ತಂಡದ ನಾಯಕ]] |
years=೧೯೮೪/೮೫ |
after=[[ಕಪಿಲ್ ದೇವ್]] |
}}
{{end box}}
{{10000 Runs in Test Cricket}}
{{DEFAULTSORT:Gavaskar, Sunil}}
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಭಾರತದದ ಒಂದು ದಿನದ ಅಂತರಾಷ್ಟ್ರೀಯ ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಭಾರತದ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ಭಾರತದ ಟೆಸ್ಟ್ ತಂಡದ ನಾಯಕರು]]
[[ವರ್ಗ:ಮುಂಬಯಿ ಕ್ರಿಕೆಟಿಗರು]]
[[ವರ್ಗ:ಸಮರ್ಸೆಟ್ ಕ್ರಿಕೆಟಿಗರು]]
[[ವರ್ಗ:ವೆಸ್ಟ್ ಝೋನ್ ಕ್ರಿಕೆಟಿಗರು]]
[[ವರ್ಗ:ವರ್ಷದ ವಿಸ್ಡೆನ್ ಕ್ರಿಕೆಟಿಗರು]]
[[ವರ್ಗ:ಮರಾಠಿ ಜನರು]]
[[ವರ್ಗ:ಕ್ರಿಕೆಟ್ ವ್ಯಾಖ್ಯಾನಕಾರರು]]
[[ವರ್ಗ:ಅರ್ಜುನ್ ಪ್ರಶಸ್ತಿಯನ್ನು ಪಡೆದುಕೊಳ್ಳುವ ಸಾಮರ್ಥ್ಯವುಳ್ಳವನು]]
[[ವರ್ಗ:೧೯೮೬ ರಲ್ಲಿ ಜನಿಸಿದವರು]]
[[ವರ್ಗ:ಈಗಿರುವ ಜನರು]]
[[ವರ್ಗ:ಸೆಂಟ್ .ಝೇವಿಯರ್ಸ್ ಕಾಲೇಜ್, ಮುಂಬಯಿ ಲುಮ್ನಿ]]
[[ವರ್ಗ:ಕ್ರಿಕೆಟ್ ಆಡಳಿತಾಧಿಕಾರಿಗಳು]]
[[ವರ್ಗ:ವಿಶ್ವ ಕಪ್ ಆಡಿದ ಭಾರತದ ಕ್ರಿಕೆಟಿಗರು]]
[[ವರ್ಗ:೨೦೦೭ ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:ಮುಂಬಯಿಯ ಜನರು]]
[[ವರ್ಗ:ಮುಂಬಯಿ ಲುಮ್ನಿ ವಿಶ್ವವಿದ್ಯಾಲಯ]]
[[ವರ್ಗ:ಷರೀಫ್ಸ್ ಆಫ್ ಮುಂಬಯಿ]]
[[ವರ್ಗ:ಐಸಿಸಿ ಕ್ರಿಕೆಟ್ ಹಾಲ್ನಲ್ಲಿ ದಾಖಲೆಯ ಪ್ರಸಿದ್ಧಿ.]]
[[ವರ್ಗ:ಕ್ರಿಕೆಟ್]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]]
kqjue1y8pdc2tumtiqiwd7xcc0xoldr
ಅಭಿಮನ್ಯು ಮಿಥುನ್
0
24018
1307954
1049341
2025-07-05T17:12:16Z
Mahaveer Indra
34672
ಟೆಂಪ್ಲೇಟು ಬದಲಾವಣೆ
1307954
wikitext
text/x-wiki
{{Infobox cricketer
| name = ಅಭಿಮನ್ಯು ಮಿಥುನ್
| country = ಭಾರತ
| fullname =
| birth_date = {{Birth date and age|1989|10|25|df=yes}}
| birth_place = [[ಬೆಂಗಳೂರು]], [[ಕರ್ನಾಟಕ]], ಭಾರತ
| heightm =
| batting = ಬಲಗೈ ಬ್ಯಾಟಿಂಗ್
| bowling = ಬಲಗೈ [[ಫಾಸ್ಟ್ ಬೌಲಿಂಗ್|ಮಧ್ಯಮ ವೇಗದ ಫಾಸ್ಟ್ ಬೌಲಿಂಗ್]]
| role = ಬೌಲಿಂಗ್ ಆಲ್ರೌಂಡರ್
| club1 = [[ಕರ್ನಾಟಕ ಕ್ರಿಕೆಟ್ ತಂಡ|ಕರ್ನಾಟಕ]]
| year1 = 2007/08–2020/21
| club2 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]]
| year2 = 2009–2013
| international = true
| internationalspan = 2010–2011
| testdebutdate = 18 ಜುಲೈ
| testdebutyear = 2010
| testdebutagainst = ಶ್ರೀಲಂಕಾ
| testcap = 264
| lasttestdate = 28 ಜೂನ್
| lasttestyear = 2011
| lasttestagainst = ವೆಸ್ಟ್ ಇಂಡೀಸ್
| odidebutdate = 27 ಫೆಬ್ರವರಿ
| odidebutyear = 2010
| odidebutagainst = ದಕ್ಷಿಣ ಆಫ್ರಿಕಾ
| odicap = 180
| lastodidate = 11 ಡಿಸೆಂಬರ್
| lastodiyear = 2011
| lastodiagainst = ವೆಸ್ಟ್ ಇಂಡೀಸ್
| odishirt = 25
| columns = 4
| column1=[[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1= 4
| runs1=120
| bat avg1=24.00
| 100s/50s1=0/0
| top score1=46
| deliveries1=720
| wickets1=9
| bowl avg1=50.66
| fivefor1=0
| tenfor1=0
| best bowling1=4/105
| catches/stumpings1=0/–
| column2 = [[ಒನ್ ಡೇ ಇಂಟರ್ನ್ಯಾಷನಲ್|ಓಡಿಐ]]
| matches2 = 5
| runs2 = 51
| bat avg2 = 17.00
| 100s/50s2 = 0/0
| top score2 = 24
| deliveries2 = 180
| wickets2 = 3
| bowl avg2 = 67.66
| fivefor2 = 0
| tenfor2 = 0
| best bowling2 = 2/32
| catches/stumpings2 = 1/–
| column3 = [[ಫಸ್ಟ್ ಕ್ಲಾಸ್ ಕ್ರಿಕೆಟ್|ಎಫ್ಸಿ]]
| matches3 = 103
| runs3 = 1,937
| bat avg3 = 19.17
| 100s/50s3 = 0/4
| top score3 = 89
| deliveries3 = 17,384
| wickets3 = 338
| bowl avg3 = 26.63
| fivefor3 = 12
| tenfor3 = 2
| best bowling3 = 6/36
| catches/stumpings3 = 20/–
| column4 = [[ಲಿಸ್ಟ್ ಎ ಕ್ರಿಕೆಟ್|ಎಲ್ಎ]]
| matches4 = 96
| runs4 = 564
| bat avg4 = 14.84
| 100s/50s4 = 0/0
| top score4 = 40[[ಅೌಟಾಗದೆ|*]]
| deliveries4 = 4,773
| wickets4 = 136
| bowl avg4 = 28.50
| fivefor4 = 2
| tenfor4 = 0
| best bowling4 = 5/37
| catches/stumpings4 = 23/–
| date = 27 ಫೆಬ್ರವರಿ
| year = 2025
| source = https://cricketarchive.com/Archive/Players/216/216771/216771.html CricketArchive
}}
೨೮ ಜನವರಿ ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-ದಾಸರಹಳ್ಳಿ ಯ ಪ್ರತಿಭೆ ಅಭಿಮನ್ಯು ಮಿಥುನ್ ೧೫ ಜನ ಸದಸ್ಯರ ತಂಡದಲ್ಲಿ ಅಯ್ಕೆಯಾಗಿ
==ವೈಯಕ್ತಿಕ ಜೀವನ==
==ಬಾಲ್ಯ ಮತ್ತು ಕ್ರಿಕೆಟ್ ಜೀವನದ ಮೊದಲ ಘಟ್ಟಗಳು==
==ಕ್ರಿಕೆಟ್==
==ಪ್ರತಿನಿಧಿಸಿದ ತಂಡಗಳು==
* [[ಭಾರತ ಕ್ರಿಕೆಟ್ ತಂಡ|ಭಾರತ]]
* ವಿಶ್ವ ಇತರರ ತಂಡ
* [[ಕರ್ನಾಟಕ ಕ್ರಿಕೆಟ್ ತಂಡ|ಕರ್ಣಾಟಕ]]
<br/>
==ವೈಯಕ್ತಿಕ ದಾಖಲೆಗಳು==
==ಪ್ರಶಸ್ತಿಗಳು / ಗೌರವಗಳು==
===ಟೆಸ್ಟ್ ಕ್ರಿಕೆಟ್ ಪ್ರಶಸ್ತಿಗಳು===
'ಟೆಸ್ಟ್ ಕ್ರಿಕೆಟ್ - ಸರಣಿ ಶ್ರೇಷ್ಠ ಪ್ರಶಸ್ತಿ:
==ಹೊರಗಿನ ಸಂಪರ್ಕಗಳು==
* [http://www.cricinfo.com/india/content/player/310958.html ಕ್ರಿಕ್ ಇನ್ಫೊ - ಆಟಗಾರರ ಪ್ರೊಫೈಲ್ನಲ್ಲಿ ಅಭಿಮನ್ಯು ಮಿಥುನ್ ಬಗ್ಗೆ ಮಾಹಿತಿ]
==ಉಲ್ಲೇಖಗಳು==
{{Reflist}}
*
*
*
*
*
*
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತ ಕ್ರಿಕೆಟ್ ತಂಡ]]
[[ವರ್ಗ:ಭಾರತದ ಕ್ರೀಡಾಪಟುಗಳು]]
[[ವರ್ಗ:ಕರ್ನಾಟಕದ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
gv02tc0mr67zakb541rvndl0fegam28
ಬಿಶನ್ ಸಿಂಗ್ ಬೇಡಿ
0
26587
1307939
1304407
2025-07-05T16:35:59Z
Mahaveer Indra
34672
image
1307939
wikitext
text/x-wiki
{{POV-check|date=December 2007}}
{{Infobox cricketer
| playername = Bishan Singh Bedi
| image = {{CSS image crop|Image = Major Ahluwalia with Mr. Bishan Singh Bedi.jpg|bSize = 800|cWidth = 200|cHeight = 250|oLeft = 360|oTop = 40|Location = center}}
| country = India
| fullname = Bishan Singh Bedi
| nickname =
| dayofdeath =
| monthofdeath =
| yearofdeath =
| placeofdeath =
| countryofdeath =
| heightft =
| heightinch =
| heightm =
| batting = Right-handed batsman
| bowling = [[Slow left-arm orthodox]]
| role = Bowler, Coach
| family =
| international = true
| testdebutdate = 31 December
| testdebutyear = 1966
| testdebutagainst = West Indies
| testcap =
| lasttestdate = 30 August
| lasttestyear = 1979
| lasttestagainst = England
| odidebutdate = 13 July
| odidebutyear = 1974
| odidebutagainst = England
| odicap =
| lastodidate = 16 June
| lastodiyear = 1979
| lastodiagainst = Sri Lanka
| odishirt =
| club1 = [[Delhi cricket team|Delhi]]
| year1 = 1968–1981
| clubnumber1 =
| club2 = [[Northamptonshire County Cricket Club|Northamptonshire]]
| year2 = 1972–1977
| clubnumber2 =
| club3 = [[Northern Punjab cricket team|Northern Punjab]]
| year3 = 1961–1967
| clubnumber3 =
| club4 =
| year4 =
| clubnumber4 =
|
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = 67
| runs1 = 656
| bat avg1 = 8.98
| 100s/50s1 = 0/1
| top score1 = 50[[not out|*]]
| deliveries1 = 21364
| wickets1 = 266
| bowl avg1 = 28.71
| fivefor1 = 14
| tenfor1 = 1
| best bowling1 = 7/98
| catches/stumpings1 = 26/–
| column2 = [[One Day International|ODI]]
| matches2 = 10
| runs2 = 31
| bat avg2 = 6.20
| 100s/50s2 = –/–
| top score2 = 13
| deliveries2 = 590
| wickets2 = 7
| bowl avg2 = 48.57
| fivefor2 = 0
| tenfor2 = n/a
| best bowling2 = 2/44
| catches/stumpings2 = 4/–
| column3 = [[First-class cricket|FC]]
| matches3 = 370
| runs3 = 3584
| bat avg3 = 11.37
| 100s/50s3 = 0/7
| top score3 = 61
| deliveries3 = 90315
| wickets3 = 1560
| bowl avg3 = 21.69
| fivefor3 = 106
| tenfor3 = 20
| best bowling3 = 7/5
| catches/stumpings3 = 172/–
| column4 = [[List A cricket|List A]]
| matches4 = 72
| runs4 = 218
| bat avg4 = 6.81
| 100s/50s4 = 0/0
| top score4 = 24*
| deliveries4 = 3686
| wickets4 = 71
| bowl avg4 = 29.39
| fivefor4 = 1
| tenfor4 = n/a
| best bowling4 = 5/30
| catches/stumpings4 = 21/–
| date = 23 January
| year = 2009
| source = http://www.cricketarchive.com/Archive/Players/1/1290/1290.html CricketArchive
|name=|birth_date={{birth date|1946|09|25|df=y}}|death_date={{Death date and age|2023|10|23|1946|9|25|df=yes}}}}
'''ಬಿಶನ್ ಸಿಂಗ್ ಬೇಡಿ''' {{audio|Bishan_Singh_Bedi.ogg|pronunciation}} (ಇಂಗ್ಲಿಷ್: Bishen Singh Bedi (ಕೆಲವೊಮ್ಮೆ '''Bishan Singh Bedi''' )) ಇವರು ಭಾರತದ ಮಾಜಿ [[ಕ್ರಿಕೆಟ್]] ಆಟಗಾರರು. ಇವರು ಮುಖ್ಯವಾಗಿ ನಿಧಾನಗತಿಯ ಎಡಗೈ ಸ್ಪಿನ್ ಬೌಲರ್ ಆಗಿದ್ದರು. ಇವರು 1946ರ ಸೆಪ್ಟೆಂಬರ್ 25ರಂದ [[ಅಮೃತಸರ]]ದಲ್ಲಿ ಜನಿಸಿದರು. ಇವರು 1966ರಿಂದ 1979ರ ತನಕ ಭಾರತ ತಂಡದ ಸದಸ್ಯರಾಗಿ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಕ್ರಿಕೆಟ್]] ಪಂದ್ಯಗಳನ್ನಾಡಿದರು. ಅಂದು ಖ್ಯಾತವಾಗಿದ್ದ ಭಾರತದ ಸ್ಪಿನ್ ಚತುಷ್ಟಯರಾದ (ಬಿ ಎಸ್ ಚಂದ್ರಶೇಖರ್ (ಲೆಗ್ ಸ್ಪಿನ್ ಬೌಲರ್), ಎಸ್ ವೆಂಕಟರಾಘವನ್ ಮತ್ತು ಎರ್ರಾಪಳ್ಳಿ ಪ್ರಸನ್ನ (ಇಬ್ಬರೂ ಆಫ್ಸ್ಪಿನ್ ಬೌಲರ್ಗಳು) ಮತ್ತು ಬಿಶನ್ ಸಿಂಗ್ ಬೇಡಿ (ಎಡಗೈ ಸ್ಪಿನ್ ಬೌಲರ್) ಅವರುಗಳ ಭಾಗವಾಗಿದ್ದರು. 22 ಟೆಸ್ಟ್ ಪಂದ್ಯಗಳಲ್ಲಿ ಅವರು ಭಾರತ ತಂಡದ ನಾಯಕತ್ವ ವಹಿಸಿಕೊಂಡರು. ಬಿಶನ್ ಸಿಂಗ್ ಬೇಡಿ ವರ್ಣರಂಜಿತ ಪಟ್ಕಾ ರುಮಾಲು ಧರಿಸುವ ಹಾಗೂ ಕ್ರಿಕೆಟ್ ಆಟ ಸಂಬಂಧಿತ ಅಭಿಪ್ರಾಯಗಳನ್ನು ನೇರ ಹಾಗೂ ತೀಕ್ಷ್ಣ ಮಾತುಗಳಲ್ಲಿ ಹೇಳುವಲ್ಲಿ ಖ್ಯಾತರಾಗಿದ್ದರು.
== ವೃತ್ತಿ ಜೀವನ ==
ಕ್ರಿಕೆಟ್ ಆಟಕ್ಕೆ ಅತಿ ತಡ ಎನ್ನಲಾದ ತಮ್ಮ ಹದಿಮೂರನೆಯ ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಬಿಶನ್ ಸಿಂಗ್ ಬೇಡಿ, ಕೇವಲ ಹದಿನೈದು ವರ್ಷ ವಯಸ್ಸಿನಲ್ಲಿಯೇ ಭಾರತದ ಅಂತರ್ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೊದಲಿಗೆ ಉತ್ತರ ಪಂಜಾಬ್ ತಂಡದ ಪರ ಆಡಿದರು.<ref>ಟ್ರೆವರ್ ಬೇಯ್ಲಿ, ರಿಚಿ ಬೆನೋಡ್, ಕೊಲಿನ್ ಕೌಡ್ರೆ ಮತ್ತು ಜಿಮ್ ಲೇಕರ್, 'ದಿ ಲಾರ್ಡ್ಸ್ ಟೇವರ್ನರ್ಸ್ ಫಿಫ್ಟಿ ಗ್ರೇಟೆಸ್ಟ್', ಹೇನ್ಮನ್-ಕ್ವಿಕ್ಸೊಟ್, 1983</ref> 1968-69ರ ಋತುವಿನಲ್ಲಿ ಬಿಶನ್ ಸಿಂಗ್ ಬೇಡಿ ದಿಲ್ಲಿಗೆ ಸ್ಥಳಾಂತರಗೊಂಡರು. ರಣಜಿ ಟ್ರೊಫಿ ಪಂದ್ಯಾವಳಿಯ 1974-75 ಋತುವಿನಲ್ಲಿ ಅವರು 64 ವಿಕೆಟ್ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಅವರು ಹಲವು ವರ್ಷಗಳ ಕಾಲ ಇಂಗ್ಲೆಂಡ್ ದೇಶದ ನಾರ್ಥಾಂಪ್ಟನ್ಷೈರ್ ಕೌಂಟಿ ಕ್ರಿಕೆಟ್ ತಂಡದ ಪ್ರತಿನಿಧಿತ್ವ ವಹಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಯಲ್ಲಿ ಬಿಶನ್ ಸಿಂಗ್ ಬೇಡಿ 1650 ವಿಕೆಟ್ ಗಳಿಸಿದ್ದು ಭಾರತೀಯ ಯಾವದೇ ಕ್ರಿಕೆಟಿಗರ ಪಾಲಿಗೆ ಇದು ದಾಖಲೆಯಾಗಿ ಉಳಿದಿದೆ.
ಇವರ ಎಡಗೈ ಸ್ಪಿನ್ ಬೌಲಿಂಗ್ ಪೂರ್ಣ ಚತುರತೆ,ಕುಶಲಮಯ ಹಾಗೂ ಕರಾರುವಕ್ಕಾಗಿತ್ತು ಎಂದು ಬಣ್ಣಿಸಲಾಗಿತ್ತು.<ref>ಡಿ. ಜೆ. ರತ್ನಾಗರ್, ದಿ ಬಾರ್ಕ್ಲೆಸ್ ವರ್ಲ್ಡ್ ಆಫ್ ಕ್ರಿಕೆಟ್, ವಿಲ್ಲೊ ಬುಕ್ಸ್, 1986</ref> ಚೆಂಡು ಪಥದಲ್ಲಿ ಹೆಚ್ಚು ಸಮಯ ಗಾಳಿಯಲ್ಲಿ ತೇಲುವಂತೆ ಅವರು ಬೌಲ್ ಮಾಡುತ್ತಿದ್ದರು. ಎದುರಾಳಿ ಬ್ಯಾಟ್ಸ್ಮನ್ರ ಕಣ್ಣು ತಪ್ಪಿಸಿ ಚೆಂಡನ್ನು ಸಹಜಕ್ಕಿಂತಲೂ ನಿಧಾನಗತಿಯಲ್ಲಿ ಅಥವಾ ತ್ವರಿತ ಗತಿಯಲ್ಲಿ ಬೌಲ್ ಮಾಡುತ್ತಿದ್ದರು. ಅವರ ಬೌಲಿಂಗ್ ವಿಧಾನವು ಬಹಳ ಸರಳ ಮತ್ತು ನಿಯಂತ್ರಿತವಾಗಿದ್ದ ಕಾರಣ, ಲಯ ಕಳೆದುಕೊಳ್ಳದೇ ಇಡೀ ದಿನ ಬೌಲ್ ಮಾಡುವಷ್ಟು ಸಕ್ಷಮರಾಗಿದ್ದರು. ಕ್ರಿಕೆಟ್ ತಂಡದ ಯಾವದೇ ನಾಯಕನಿಗೆ ಬಿಶನ್ರದ್ದು ಅತ್ಯಮೂಲ್ಯವಾದ ಕೊಡುಗೆಯಾಗುತ್ತಿತ್ತು. ಅವರು ಹಲವು ಟೆಸ್ಟ್ ಸರಣಿಗಳಲ್ಲಿ ಸಾಫಲ್ಯ ಗಳಿಸಿದ್ದರು <ref name="ReferenceA">ಪೀಟರ್ ಅರ್ನೊಲ್ಡ್, ದಿ ಇಲ್ಲುಸ್ಟ್ರೇಟೆಡ್ ಎನ್ಸೈಕ್ಲೊಪೀಡಿಯಾ ಆಫ್ ವರ್ಲ್ಡ್ ಕ್ರಿಕೆಟ್, ಡಬ್ಲ್ಯೂಎಚ್ಸ್ಮಿತ್, 1985</ref>:
* ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1969–70: 21 ವಿಕೆಟ್ಗಳು, 20.57 ಸರಾಸರಿ
* ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 1972–73: 25 ವಿಕೆಟ್ಗಳು, 25.28 ಸರಾಸರಿ
* ವೆಸ್ಟ್ ಇಂಡೀಸ್ ನೆಲೆಯಲ್ಲಿ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: 18 ವಿಕೆಟ್ಗಳು, 25.33 ಸರಾಸರಿ
* ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ 1976–77: 22 ವಿಕೆಟ್ಗಳು, 13.18 ಸರಾಸರಿ
* ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 1976–77: 25 ವಿಕೆಟ್ಗಳು, 22.96 ಸರಾಸರಿ
* ಆಸ್ಟ್ರೇಲಿಯಾ ನೆಲೆಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1977–78: 31 ವಿಕೆಟ್ಗಳು, 23.87 ಸರಾಸರಿ
1969-70 ಋತುವಿನಲ್ಲಿ, ಕೊಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್ ನೀಡಿ ಏಳು ವಿಕೆಟ್ ಗಳಿಸಿದ್ದು (7/98) ಬಿಶನ್ ಸಿಂಗ್ ಬೇಡಿಯವರ ಅತ್ಯುತ್ತಮ ಇನ್ನಿಂಗ್ಸ್ ಬೌಲಿಂಗ್ ಅಂಕಿಅಂಶವಾಗಿದೆ. 1978-79 ಋತುವಿನಲ್ಲಿ, ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 194 ರನ್ ನೀಡಿ ಹತ್ತು ವಿಕೆಟ್ ಗಳಿಸಿದ್ದು (10/194) ಒಟ್ಟಾರೆ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಮಾದರಿಯಾಗಿದೆ.<ref name="ReferenceA" /> 1974-75 ಋತುವಿನಲ್ಲಿ, ನವದೆಹಲಿಯಲ್ಲಿ ದಿಲ್ಲಿ ತಂಡದ ಪರ ಆಡಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 7/5ರ ಬೌಲಿಂಗ್, ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಅವರ ಅತ್ಯುತ್ತಮ ದಾಖಲೆಯಾಗಿತ್ತು.<ref name="ReferenceA" /> ಅವರು ಎಡಗೈ ಸ್ಪಿನ್ ಬೌಲರ್ ಆಗಿದ್ದರೂ, ಬಲಗೈ ಬ್ಯಾಟ್ಸ್ಮನ್ ಆಗಿದ್ದರು. ಅವರ ಬ್ಯಾಟಿಂಗ್ ಸಾಫಲ್ಯ ಕಡಿಮೆಯಿದ್ದರೂ, ಜಿಲೆಟ್ ಕಪ್ ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್ಷೈರ್ ಪರ ಆಡಿದ ಬಿಶನ್ ಸಿಂಗ್ ಬೇಡಿ, ಹ್ಯಾಂಪ್ಷೈರ್ ವಿರುದ್ಧ ಸೆಮಿಫೈನಲ್ ಪಂದ್ಯದ ಅಂತಿಮ ಎರಡನೆಯ ಚೆಂಡಿನಲ್ಲಿ ಬೌಂಡರಿ ಹೊಡೆದು, ತಮ್ಮ ತಂಡ ಎರಡು ವಿಕೆಟ್ಗಳ ಅಂತರದಲ್ಲಿ ಗೆಲ್ಲಲು ಕಾರಣರಾದರು.<ref name="ReferenceA" /> 1976ರಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಔಟಾಗದೆ 50 ರನ್ ಗಳಿಸಿದ್ದು, ಅವರ ಅತ್ಯುನ್ನತ ಟೆಸ್ಟ್ ಬ್ಯಾಟಿಂಗ್ ದಾಖಲೆಯಾಗಿದೆ. ಇದು ಅವರ ಏಕೈಕ ಅರ್ಧಶತಕ.<ref>{{Cite web |url=http://uk.cricinfo.com/db/ARCHIVE/1970S/1976-77/NZ_IN_IND/NZ_IND_T2_18-23NOV1976.html |title=ಭಾರತದ ಕಾನ್ಪುರ ನಗರದಲ್ಲಿ, 1976ರ ನವೆಂಬರ್ 18ರಿಂದ 23ರ ತನಕ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೆಯ ಕ್ರಿಕೆಟ್ ಟೆಸ್ಟ್ ಪಂದ್ಯ |access-date=2010-12-09 |archive-date=2008-10-13 |archive-url=https://web.archive.org/web/20081013175241/http://uk.cricinfo.com/db/ARCHIVE/1970S/1976-77/NZ_IN_IND/NZ_IND_T2_18-23NOV1976.html |url-status=dead }}</ref>
1976ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿಯ ನಂತರ, ಬಿಶನ್ ಸಿಂಗ್ ಬೇಡಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡರು. 1976ರ ಋತುವಿನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದ ಮೂರನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು 406 ರನ್ಗಳ ದಾಖಲೆ ಲಕ್ಷ್ಯ ತಲುಪಿ ಜಯಗಳಿಸಿದ್ದು ಬಿಶನ್ ಸಿಂಗ್ ಬೇಡಿ ನಾಯಕತ್ವದಲ್ಲಿನ ಮೊದಲ ಗೆಲುವಾಗಿತ್ತು.<ref>ಕ್ರಿಕಿನ್ಫೊ ಅಂತರಜಾಲತಾಣದಿಂದ, [http://www.cricinfo.com/ci/engine/current/match/63161.html ಪೋರ್ಟ್ ಆಫ್ ಸ್ಪೇನ್ನಲ್ಲಿ 1976ರ ಏಪ್ರಿಲ್ 7ರಿಂದ 12ರ ತನಕ ನಡೆದ, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಣ ಮೂರನೆಯ ಕ್ರಿಕೆಟ್ ಟೆಸ್ಟ್ ಪಂದ್ಯ]</ref> ಇದಾದ ನಂತರ, ಸ್ವದೇಶದಲ್ಲಿ ನ್ಯೂಜೀಲೆಂಡ್ ವಿರುದ್ಧ 2-0 ಅಂತರದ ಟೆಸ್ಟ್ ಸರಣಿ ಗೆಲುವು ಪ್ರಾಪ್ತಿಯಾಯಿತು. ಆದರೂ, ಮೂರು ಸತತ ಸರಣಿಗಳಲ್ಲಿ ಭಾರತ ತಂಡವು (ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ 1-3, ಆಸ್ಟ್ರೇಲಿಯಾದಲ್ಲಿ ಆತಿಥೇಯ ತಂಡ ವಿರುದ್ಧ 2-3 ಹಾಗೂ ಪಾಕಿಸ್ತಾನದಲ್ಲಿ ಆತಿಥೇಯ ತಂಡ ವಿರುದ್ಧ 0-2 ಅಂತರಗಳಲ್ಲಿ) ಸೋತ ಪರಿಣಾಮವಾಗಿ, ಬಿಶನ್ ಸಿಂಗ್ ಬೇಡಿ ಸ್ಥಾನದಲ್ಲಿ [[ಸುನೀಲ್ ಗವಾಸ್ಕಾರ್|ಸುನಿಲ್ ಗಾವಸ್ಕರ್]]ರನ್ನು ನಾಯಕರನ್ನಾಗಿ ನೇಮಿಸಲಾಯಿತು.
2008ರಲ್ಲಿ, [[ವಿಸ್ಡೆನ್ ಕ್ರಿಕೆಟರ್ಸ್ ಆಲ್ಮನಾಕ್|ವಿಸ್ಡೆನ್ ಕ್ರಿಕೆಟರ್ಸ್ ಅಲ್ಮನಾಕ್]] ಪ್ರಕಾರ, ವಿಸ್ಡೆನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಆಯ್ಕೆಯಾಗದಿರುವ ಐದು ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರು ಎಂಬ ಹೇಳಿಕೆ ನೀಡಿತು.<ref>ಕ್ರಿಕಿನ್ಫೊ ಅಂತರಜಾಲತಾಣದಿಂದ, [http://www.cricinfo.com/wisdenalmanack/content/story/395673.html ವಿಸ್ಟೆನ್ - ವರ್ಷದ ಕ್ರಿಕೆಟರ್ ಗೌರವ ಪಡೆಯದ ಕ್ರಿಕೆಟಿಗರು]</ref>
ಸ್ಪಿನ್ ಬೌಲಿಂಗ್ ಮಾಡಲು ಕೈಕಾಲುಗಳಿಗೆ ಸತತ ಕೆಲಸ ಮಾಡುವ ಅಗತ್ಯವಿದೆ. ಆದ್ದರಿಂದ, ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರೆಂದು ಹೇಳಿದರು. ಇದು ತೋಳುಗಳಿಗೆ ಮತ್ತು ಕೈಬೆರಳುಗಳಿಗೆ ಅತ್ಯುತ್ತಮ ವ್ಯಾಯಾಮ ಎಂದೂ ಸಹ ವಿವರಿಸಿದರು.<ref name="content-uk.cricinfo.com">[http://content-uk.cricinfo.com/srilanka/content/story/225767.html ಕ್ರಿಕಿನ್ಫೊ - 'Chucking is a bigger threat than bribing or betting']</ref>
== ವಿವಾದ ==
ಭಾರತ ತಂಡದ ನಾಯಕರಾಗಿದ್ದಾಗ, ಅವರ ವ್ಯಕ್ತಿತ್ವದಿಂದಾಗಿ ಅನಿವಾರ್ಯ ವಿವಾದಗಳುಂಟಾದವು.
1976ರಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 406 ರನ್ ಲಕ್ಷ್ಯವನ್ನು ಸಮರ್ಥವಾಗಿ ಬೆನ್ನಟ್ಟಿದ ನಂತರ, ಮುಂದಿನ, ಅಂದರೆ ನಾಲ್ಕನೆಯ ಟೆಸ್ಟ್ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ತಂಡವು ನಾಲ್ವರು ಅಕ್ರಮಣಕಾರಿ ವೇಗದ ಬೌಲರ್ಗಳನ್ನು ಸೇರಿಸಿಕೊಂಡಿತು. ಇವರ ತಂತ್ರಗಳ ವಿರುದ್ಧ ಬಿಶನ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಬೆದರಿಸುವ ತಂತ್ರ ಎಂದು ಟೀಕಿಸಿದರು. ವೆಸ್ಟ್ ಇಂಡೀಸ್ ಅತಿವೇಗದ ಬೌಲರ್ಗಳ ಚೆಂಡಿನ ದಾಳಿಯಿಂದ ಭಾರತ ತಂಡದ ಇಬ್ಬರು ಬ್ಯಾಟ್ಸ್ಮನ್ ಗಾಯಗೊಂಡು ಹೊರಬಂದ ಕೂಡಲೇ, ಬಿಶನ್ ಸಿಂಗ್ ಬೇಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಬಿಟ್ಟರು. ಆನಂತರ, ಈ ಪಂದ್ಯದ ಎರಡನೆಯ ಇನ್ನಿಂಗ್ಸ್ನಲ್ಲಿ ಐದು ಜನ ಆಟಗಾರರು ಗಾಯಗೊಂಡಿದ್ದರು.<ref>{{cite web | url=http://www.cricinfo.com/db/ARCHIVE/1970S/1975-76/IND_IN_WI/IND_WI_T4_21-25APR1976.html | title= 4th Test: West Indies v India at Kingston, 21-25 April 1976 | publisher=Cricinfo | accessdate=18 March 2007}}</ref>
'''ವ್ಯಾಸಿಲೀನ್ (ಲೇಪನದ್ರವ್ಯ) ಘಟನೆ''' - 1976-77 ಋತುವಿನಲ್ಲಿ, ಭಾರತ ಪ್ರವಾಸ ನಡೆಸುತ್ತಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಚೆನ್ನೈಯಲ್ಲಿ ಮೂರನೆಯ ಟೆಸ್ಟ್ ಪಂದ್ಯದ ಸಮಯ, ಇಂಗ್ಲೆಂಡ್ ವೇಗದ ಬೌಲರ್ ಜಾನ್ ಲೀವರ್ ಚೆಂಡನ್ನು ನುಣುಪುಗೊಳಿಸಲು ವ್ಯಾಸಿಲೀನ್ನ್ನು ನಿಯಮಬಾಹಿರವಾಗಿ ಲೇಪಿಸಿದರೆಂದು ಆರೋಪಿಸಿದ್ದರು. ತಮ್ಮ ಹಣೆಯಿಂದ ಕಣ್ಣುಗಳಿಗೆ ಬೆವರಿಳಿಯುವುದನ್ನು ತಪ್ಪಿಸಲು ಜಾನ್ ಲೀವರ್ ವ್ಯಾಸಿಲೀನ್ ಪಟ್ಟಿ ಧರಿಸಿದ್ದರು. ಆನಂತರದ ವಿಚಾರಣೆಯಲ್ಲಿ ಜಾನ್ ಲೀವರ್ರನ್ನು ಆರೋಪಮುಕ್ತ ಗೊಳಿಸಲಾಯಿತು.<ref name="ReferenceA" />
1978ರ ನವೆಂಬರ್ ತಿಂಗಳಲ್ಲಿ ಬಿಶನ್ ಸಿಂಗ್ ಬೇಡಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದನ್ನು ಬಿಟ್ಟುಕೊಟ್ಟ ಮೊದಲ ನಾಯಕರಾದರು. ಸಾಹಿವಾಲ್ನಲ್ಲಿ ಆತಿಥೇಯ [[ಪಾಕಿಸ್ತಾನ ಕ್ರಿಕೆಟ್ ತಂಡ|ಪಾಕಿಸ್ತಾನ]] ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತ ತಂಡಕ್ಕೆ ಎಂಟು ವಿಕೆಟ್ ಉಳಿದುಕೊಂಡು 14 ಚೆಂಡೆಸೆತಗಳಲ್ಲಿ ಕೇವಲ 23 ರನ್ ಗಳಿಸಬೇಕಿತ್ತು. ಅದರೆ, ಪಾಕಿಸ್ತಾನಿ ವೇಗದ ಬೌಲರ್ ಸರ್ಫರಾಜ್ ನವಾಜ್ ನಾಲ್ಕು ಸತತ ಬೌನ್ಸರ್ ಬೌಲ್ ಮಾಡಿದ್ದರೂ ಅಂಪೈರ್ಗಳು 'ವೈಡ್' ಎಂದು ತೀರ್ಪು ನೀಡಿರಲಿಲ್ಲ. ಇದನ್ನು ಪ್ರತಿಭಟಿಸಿದ ಬೇಡಿ, ಕ್ರೀಸ್ನಲ್ಲಿದ್ದ ತಮ್ಮ ತಂಡದ ಬ್ಯಾಟ್ಸ್ಮನ್ಗಳನ್ನು ಹೊರಬರುವಂತೆ ಸೂಚಿಸಿ, ಪಂದ್ಯವನ್ನು ಬಿಟ್ಟುಕೊಟ್ಟರು.<ref>{{Cite web |url=http://uk.cricinfo.com/db/ARCHIVE/1970S/1978-79/IND_IN_PAK/IND_PAK_ODI3_03NOV1978.html |title=ಪಾಕಿಸ್ತಾನದ ಸಹಿವಾಲ್ನಲ್ಲಿ, 1978ರ ನವೆಂಬರ್ 3ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಮೂರನೆಯ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ |access-date=2010-12-09 |archive-date=2008-10-21 |archive-url=https://web.archive.org/web/20081021112401/http://uk.cricinfo.com/db/ARCHIVE/1970S/1978-79/IND_IN_PAK/IND_PAK_ODI3_03NOV1978.html |url-status=dead }}</ref>
== ತರಬೇತಿ ==
1990ರಲ್ಲಿ, ಬಿಶನ್ ಸಿಂಗ್ ಬೇಡಿ ಕೆಲ ಕಾಲ ಭಾರತ ಕ್ರಿಕೆಟ್ ನ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದರು. ಬಿಶನ್ ಸಿಂಗ್, ಮೊದಲ ಪೂರ್ಣಕಾಲಿಕ ತರಬೇತುದಾರರಾಗಿದ್ದ ವ್ಯಕ್ತಿಯಾಗಿದ್ದರು. ಆ ವರ್ಷ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಹಳ ಕಳಪೆ ಆಟವಾಡಿದ ಭಾರತೀಯ ಕ್ರಿಕೆಟ್ ತಂಡವನ್ನು ಸಮುದ್ರದಲ್ಲಿ ದಬ್ಬಿಬಿಡುತ್ತೇನೆ ಎಂದು ಅವರು ಹೆದರಿಸಿ,ಖಾರವಾಗಿ ನುಡಿದದ್ದು ಬಹಳಷ್ಟು ಚರ್ಚಿತ ವಿಚಾರವಾಯಿತು.<ref>[http://www.cricinfo.com/ci/content/player/26875.html ಬಿಶನ್ ಬೇಡಿ] ಕ್ರಿಕಿನ್ಫೊ ಅಂತರಜಾಲತಾಣದಿಂದ</ref>
== ಇಂದಿನ ಆಧುನಿಕ ಕ್ರಿಕೆಟ್ ವಿಚಾರಗಳ ಬಗ್ಗೆ ಅಭಿಪ್ರಾಯಗಳು ==
{{see also|throwing (cricket)}}
ಇಂದಿನ ಕ್ರಿಕೆಟ್ ಆಟದ ವಿದ್ಯಮಾನದ ಹಲವಾರು ವಿಚಾರಗಳ ಬಗ್ಗೆ ಬಿಶನ್ ಸಿಂಗ್ ಬೇಡಿ ಬಹಳ ತೀಕ್ಷ್ಣ ಹಾಗೂ ನೇರ ಅಭಿಪ್ರಾಯ ವ್ಯಕ್ತಪಡಿಸಿದ್ದರು.<ref name="ReferenceB">[http://content-uk.cricinfo.com/srilanka/content/story/111053.html ಕ್ರಿಕಿನ್ಫೊ - Bishan Bedi's deadly straight delivery]</ref> ಅವರು "ಬಿಚ್ಚು ಮನಸ್ಸಿನಿಂದ ಮಾತನಾಡಲು ಎಂದೂ ಸಹ ಹಿಂಜರಿಯುತ್ತಿರಲಿಲ್ಲ".<ref name="ReferenceB"/> ವಿಶಿಷ್ಟವಾಗಿ, ಕ್ರಿಕೆಟ್ ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಗಳಿಸಿ ದಾಖಲೆ ಸೃಷ್ಟಿಸಿದ ಶ್ರೀಲಂಕಾದ ಬಲಗೈ ಆಫ್ಸ್ಪಿನ್ ಬೌಲರ್ ಮುತ್ತಯ್ಯ ಮುರಲಿಧರನ್ರನ್ನು ಬಹಳಷ್ಟು ಟೀಕಿಸಿದ್ದುಂಟು ("ಮುರಲಿ ಚೆಂಡನ್ನು ನಿಯಮಬಾಹಿರವಾಗಿ ಬೌಲ್ ಮಾಡದಿದ್ದಲ್ಲಿ, ಬೌಲ್ ಮಾಡುವುದು ಹೇಗೆಂದು ನನಗೆ ತೋರಿಸಿ" <ref name="content-uk.cricinfo.com" />). ಮುರಲಿಯವರ ಬೌಲಿಂಗ್ ಶೈಲಿಯನ್ನು ನಿಯಮಬಾಹಿರ, ಇದನ್ನು ಮೋಸವೆಂದು ಜರಿದು, ಇದನ್ನು ಈಟಿ ಎಸೆತಕ್ಕೆ <ref>{{cite web | url=http://www.cricinfo.com/india/content/story/225767.html | title='Chucking is a bigger threat than bribing or betting' | publisher=Cricinfo | accessdate=18 March 2007}}</ref> ಹೋಲಿಸಿದ್ದರು. ಇತ್ತೀಚೆಗೆ ಮುರಲಿ ಬೌಲಿಂಗ್ ಶೈಲಿಯನ್ನು ಷಾಟ್ಪುಟ್ ಎಸೆತಕ್ಕೆ ಹೋಲಿಸಿ, 'ಮುರಲಿ ಇನ್ನು 1000 ಟೆಸ್ಟ್ ವಿಕೆಟ್ ಗಳಿಸುತ್ತಾರೆ ಆದರೆ ಅವೆಲ್ಲವೂ ನನ್ನ ದೃಷ್ಟಿಯಿಂದ ಕೇವಲ ರನ್ಔಟ್ಗಳು' ಎಂದು ಲೇವಡಿ ಮಾಡಿದ್ದರು.<ref>[http://content-uk.cricinfo.com/srilanka/content/current/story/306935.html ಕ್ರಿಕಿನ್ಫೊ - 'ಬೇಡಿಯ ಟೀಕೆಯ ವಿರುದ್ಧ ನ್ಯಾಯಾಲಯ ಮೊರೆ ಹೋಗಲು ಯೋಚಿಸಿದ ಮುರಳಿ']</ref> ನಿಯಮಬಾಹಿರ ಬೌಲಿಂಗ್ ಶೈಲಿಯ (chucking) ವಿರುದ್ಧ ಕಟು ಟೀಕೆ ಮಾಡಿದ ಬಿಶನ್ ಸಿಂಗ್ ಬೇಡಿ, ಇಂತಹ ಬೌಲಿಂಗ್ನ್ನು ಲಂಚದ ವ್ಯವಹಾರ ಮತ್ತು ಬಾಜಿ ಕಟ್ಟುವುದಕ್ಕಿಂತಲೂ ಕೆಟ್ಟದ್ದು ಎಂದಿದ್ದರು.<ref name="content-uk.cricinfo.com" /> ಉಪಖಂಡದ ಹಲವು ಬೌಲರ್ಗಳು ಇದೇ ಶೈಲಿಯಲ್ಲಿ ಬೌಲ್ ಮಾಡುತ್ತಾರೆ. ಮುತ್ತಯ್ಯ ಮುರಲಿಧರನ್, ಷೇನ್ ವಾರ್ನ್ ಎಂಬ ಇಂತಹ ಬೌಲಿಂಗ್ ಕ್ರೀಡಾಗಳನ್ನು ಬೆನ್ನಟ್ಟುತ್ತಿರುವ "ಶ್ರೀಲಂಕಾದ ಕಾಡುಗಳ್ಳ ಎಂದು ಬಿಶನ್ ಸಿಂಗ್ ಬೇಡಿ 2004ರಲ್ಲಿ ಅಭಿಪ್ರಾಯ ಪಟ್ಟಿದ್ದರು." <ref>[http://content-uk.cricinfo.com/srilanka/content/story/140197.html ಕ್ರಿಕಿನ್ಫೊ - Home boys, Sheikhs and chucking]</ref> ಬಿಶನ್ ಸಿಂಗ್ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಮುರಲಿಧರನ್ ಬೆದರಿಕೆ ಹಾಕಿದ್ದರೂ,<ref>[http://content-uk.cricinfo.com/srilanka/content/story/139304.html ಕ್ರಿಕಿನ್ಫೊ - 'ಮುರಳಿ ವಿರುದ್ಧ ನನ್ನದೇನೂ ವೈಯಕ್ತಿ ದ್ವೇಷವಿಲ್ಲ' - ಬೇಡಿ]</ref> ಮುರಲಿ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಬಿಶನ್ ಸಿಂಗ್ ಬೇಡಿ ಸ್ಪಷ್ಟಪಡಿಸಿದ್ದಾರೆ.<ref>[http://content-uk.cricinfo.com/srilanka/content/story/139300.html ಕ್ರಿಕಿನ್ಫೊ - ಬೇಡಿ ವಿರುದ್ಧ ಮೊಕದ್ದಮೆಯ ಬೆದರಿಕ ಹಾಕಿದ ಮುರಳಿ]</ref> ಇತ್ತೀಚೆಗೆ, ತಮ್ಮ ದೇಶದವರೇ ಆದ ಹರ್ಭಜನ್ ಸಿಂಗ್ ವಿರುದ್ಧ ಇದೇ ರೀತಿಯ ಕಟುಟೀಕೆ ಮಾಡಿದ್ದಾರೆ.<ref>[http://www.theage.com.au/news/cricket/bedi-points-finger-at-harbhajan/2007/12/01/1196394689334.html ಹರ್ಭಜನ್ ವಿರುದ್ಧ ಟೀಕಾ ಪ್ರಹಾರ ಮಾಡಿದ ಬೇಡಿ - ಕ್ರಿಕೆಟ್ - ಕ್ರೀಡೆ - theage.com.au]</ref> ಕ್ರಿಕೆಟ್ ಆಟದಲ್ಲಿ ಬೌಲರ್ಗಳ ನಿಯಮಸಮ್ಮತವಲ್ಲದ ಬೌಲಿಂಗ್ ಶೈಲಿಯ ಕುರಿತು, ಅವರು ಹೇಳಿದ್ದು, 'ಬೌಲರ್ಒಬ್ಬ ನಿಯಮಬಾಹಿರ ಶೈಲಿಯಲ್ಲಿ ಬೌಲ್ ಮಾಡಿದ್ದಲ್ಲಿ, ಆ ಬೌಲರರ ವಿಷಯವನ್ನು ತಾಂತ್ರಿಕ ಸಮಿತಿ ಹಾಗೂ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಗಮನಕ್ಕೆ ತರಲಾಗುತ್ತದೆ. ಬೌಲರ್ ವೈಡ್ ಅಥವಾ ನೋಬಾಲ್ ಮಾಡಿದಲ್ಲಿ ಇದೇ ಕ್ರಮ ಕೈಗೊಳ್ಳಬಾರದೇಕೆ?' <ref name="ReferenceB"/>. ಭಾರತದಲ್ಲಿ ಸ್ಪಿನ್ ಬೌಲಿಂಗ್ ಕಲೆಯ ಅವನತಿಗೆ ಏಕದಿನ ಕ್ರಿಕೆಟ್, ಆಧುನಿಕ ಶೈಲಿಯ ಕ್ರಿಕೆಟ್ ಬ್ಯಾಟ್ಗಳು ಮತ್ತು ಕಡಿಮೆ ವ್ಯಾಸದ ಸಣ್ಣ ಕ್ರಿಕೆಟ್ ಮೈದಾನಗಳು ಕಾರಣ ಎಂದು ಬಿಶನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.<ref name="content-uk.cricinfo.com" />
[[ಸುನೀಲ್ ಗವಾಸ್ಕಾರ್|ಸುನಿಲ್ ಗಾವಸ್ಕರ್]] ವಿರುದ್ಧವೂ ವಾಗ್ದಾಳಿ ಮಾಡಿದ ಬಿಶನ್ ಸಿಂಗ್ ಬೇಡಿ, ಇವರೊಬ್ಬ 'ಒಬ್ಬ ಹಾನಿಕಾರಕ ಪ್ರಭಾವ' ಎಂದು ಟೀಕಿಸಿದ್ದಾರೆ.<ref>[http://content-uk.cricinfo.com/srilanka/content/story/298297.html ಕ್ರಿಕಿನ್ಫೊ - ಗಾವಸ್ಕರ್ದು ಹಾನಿಕಾರಕ ಪ್ರಭಾವ - ಬಿಶನ್ ಬೇಡಿ]</ref> 'ಈ ಆಸ್ಟ್ರೇಲಿಯನ್ ತಂಡವನ್ನು ನೀವೇ ಉನ್ನತ ಮಟ್ಟಕ್ಕೆ ತಂದಿರೋ ಅಥವಾ ಅದೇ ನಿಮ್ಮನ್ನು ತಂದಿತೋ, ಹೇಳಿ ಜಾನ್' ಎಂದು ಆಸ್ಟ್ರೇಲಿಯಾದ ತರಬೇತುದಾರ ಜಾನ್ ಬುಚನಾನ್ಗೆ ಅವರು ಪ್ರಶ್ನಿಸಿದ್ದರು.<ref>[http://content-uk.cricinfo.com/srilanka/content/story/131785.html ಕ್ರಿಕಿನ್ಫೊ - ದಿ ಮಲಾಯ್ಸ್ ಆಫ್ ಬಿಟರ್ನೆಸ್]</ref>
ಇನ್ನೂ ಇತ್ತೀಚೆಗೆ, ಟಿ20 ಮಾದರಿಯ ಕ್ರಿಕೆಟ್ನ್ನು 'ಕ್ರಿಕೆಟ್ನ ಅತಿ ಅಸಹ್ಯಕರ ರೂಪ' ಎಂದು ಬಿಶನ್ ಸಿಂಗ್ ಬೇಡಿ ಟೀಕಿಸಿದ್ದರು.
== ವೈಯಕ್ತಿಕ ಜೀವನ ==
ಪುತ್ರ ಅಂಗದ ಬೇಡಿ ದಿಲ್ಲಿ ತಂಡಕ್ಕಾಗಿ ಅಂಡರ್-19 ಮಟ್ಟದ ವರೆಗೂ ಕ್ರಿಕೆಟ್ ಪಂದ್ಯಗಳನ್ನಾಡಿದ್ದರು. ನಂತರ ರೂಪದರ್ಶಿ ಹಾಗೂ ನಟರಾಗಿ ಕ್ರಿಕೆಟ್ನಿಂದ ದೂರ ಸರಿದರು.
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
*{{cricinfo|ref=ci/content/player/26875.html}}
*{{cricketarchive|ref=Archive/Players/1/1290/1290.html}}
{{start box}}
{{succession box |
before=[[Sunil Gavaskar]] |
title=[[Indian National Test Cricket Captains|Indian National Test Cricket Captain]] |
years=1975–76 – 1978–79 |
after=[[Sunil Gavaskar]] |
}}
{{end box}}
{{World XI Tour of Australia 1971/72}}
{{India Squad 1975 Cricket World Cup}}
{{India Squad 1979 Cricket World Cup}}
{{Persondata
|NAME=Bedi, Bishan Singh
|ALTERNATIVE NAMES=Bedi, Bishen Singh
|SHORT DESCRIPTION=Cricketer
|DATE OF BIRTH=25 September 1946
|PLACE OF BIRTH=[[Amritsar]], [[Punjab region|Punjab]]
|DATE OF DEATH=
|PLACE OF DEATH=
}}
{{DEFAULTSORT:Bedi, Bishan Singh}}
[[ವರ್ಗ:೧೯೪೬ ಜನನ]]
[[ವರ್ಗ:ಬದುಕಿರುವ ವ್ಯಕ್ತಿಗಳು]]
[[ವರ್ಗ:ಭಾರತದ ಸಿಖ್ಖರು]]
[[ವರ್ಗ:ದಿಲ್ಲಿಯ ಕ್ರಿಕೆಟಿಗರು]]
[[ವರ್ಗ:ಉತ್ತರ ವಲಯದ ಕ್ರಿಕೆಟಿಗರು]]
[[ವರ್ಗ:ನಾರ್ಥಾಂಪ್ಟನ್ಷೈರ್ ಕೌಂಟಿಯ ಕ್ರಿಕೆಟಿಗರು]]
[[ವರ್ಗ:ಭಾರತೀಯ ಏಕದಿನ ಅಂತರಾಷ್ಟ್ರೀಯ ಪಂದ್ಯದ ಕ್ರಿಕೆಟಿಗರು]]
[[ವರ್ಗ:ಭಾರತೀಯ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಭಾರತೀಯ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಡಿದ ಭಾರತೀಯ ಕ್ರಿಕೆಟಿಗರು]]
[[ವರ್ಗ:1975ರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ ಕ್ರಿಕೆಟಿಗರು]]
[[ವರ್ಗ:1979ರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ ಕ್ರಿಕೆಟಿಗರು]]
[[ವರ್ಗ:ಅಮೃತಸರ ಮೂಲದ ಜನರು]]
[[ವರ್ಗ:ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ ಹಾಲ್ ಆಫ್ ಫೇಮ್ ಗೌರವಾನ್ವಿತರು]]
[[ವರ್ಗ:ಅರ್ಜುನ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
227ubfnp0sh10718ziti2gscl578l22
1307940
1307939
2025-07-05T16:39:38Z
Mahaveer Indra
34672
1307940
wikitext
text/x-wiki
{{Infobox cricketer
| image = {{CSS image crop|Image = Major Ahluwalia with Mr. Bishan Singh Bedi.jpg|bSize = 800|cWidth = 200|cHeight = 250|oLeft = 360|oTop = 40|Location = center}}
| country = India
| name = ಬಿಶನ್ ಸಿಂಗ್ ಬೇಡಿ
| nickname =
| dayofdeath =
| monthofdeath =
| yearofdeath =
| placeofdeath =
| countryofdeath =
| heightft =
| heightinch =
| heightm =
| batting = ಬಲಗೈ ದಾಂಡಿಗ
| bowling = ಬಲಗೈ ನಿಧಾನಗತಿ
| role = ಎಸೆತಗಾರ, ತರಬೇತುದಾರ
| family =
| international = true
| testdebutdate = 31 December
| testdebutyear = 1966
| testdebutagainst = West Indies
| testcap =
| lasttestdate = 30 August
| lasttestyear = 1979
| lasttestagainst = England
| odidebutdate = 13 July
| odidebutyear = 1974
| odidebutagainst = England
| odicap =
| lastodidate = 16 June
| lastodiyear = 1979
| lastodiagainst = Sri Lanka
| odishirt =
| club1 = [[Delhi cricket team|Delhi]]
| year1 = 1968–1981
| clubnumber1 =
| club2 = [[Northamptonshire County Cricket Club|Northamptonshire]]
| year2 = 1972–1977
| clubnumber2 =
| club3 = [[Northern Punjab cricket team|Northern Punjab]]
| year3 = 1961–1967
| clubnumber3 =
| club4 =
| year4 =
| clubnumber4 =
|
| columns = 4
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = 67
| runs1 = 656
| bat avg1 = 8.98
| 100s/50s1 = 0/1
| top score1 = 50[[not out|*]]
| deliveries1 = 21364
| wickets1 = 266
| bowl avg1 = 28.71
| fivefor1 = 14
| tenfor1 = 1
| best bowling1 = 7/98
| catches/stumpings1 = 26/–
| column2 = [[One Day International|ODI]]
| matches2 = 10
| runs2 = 31
| bat avg2 = 6.20
| 100s/50s2 = –/–
| top score2 = 13
| deliveries2 = 590
| wickets2 = 7
| bowl avg2 = 48.57
| fivefor2 = 0
| tenfor2 = n/a
| best bowling2 = 2/44
| catches/stumpings2 = 4/–
| column3 = [[First-class cricket|FC]]
| matches3 = 370
| runs3 = 3584
| bat avg3 = 11.37
| 100s/50s3 = 0/7
| top score3 = 61
| deliveries3 = 90315
| wickets3 = 1560
| bowl avg3 = 21.69
| fivefor3 = 106
| tenfor3 = 20
| best bowling3 = 7/5
| catches/stumpings3 = 172/–
| column4 = [[List A cricket|List A]]
| matches4 = 72
| runs4 = 218
| bat avg4 = 6.81
| 100s/50s4 = 0/0
| top score4 = 24*
| deliveries4 = 3686
| wickets4 = 71
| bowl avg4 = 29.39
| fivefor4 = 1
| tenfor4 = n/a
| best bowling4 = 5/30
| catches/stumpings4 = 21/–
| date = 23 January
| year = 2009
| source = http://www.cricketarchive.com/Archive/Players/1/1290/1290.html CricketArchive
|name=|birth_date={{birth date|1946|09|25|df=y}}|death_date={{Death date and age|2023|10|23|1946|9|25|df=yes}}}}
'''ಬಿಶನ್ ಸಿಂಗ್ ಬೇಡಿ''' {{audio|Bishan_Singh_Bedi.ogg|pronunciation}} ಇವರು ಭಾರತದ ಮಾಜಿ [[ಕ್ರಿಕೆಟ್]] ಆಟಗಾರರು. ಇವರು ಮುಖ್ಯವಾಗಿ ನಿಧಾನಗತಿಯ ಎಡಗೈ ಸ್ಪಿನ್ ಬೌಲರ್ ಆಗಿದ್ದರು. ಇವರು 1946ರ ಸೆಪ್ಟೆಂಬರ್ 25ರಂದ [[ಅಮೃತಸರ]]ದಲ್ಲಿ ಜನಿಸಿದರು. ಇವರು 1966ರಿಂದ 1979ರ ತನಕ ಭಾರತ ತಂಡದ ಸದಸ್ಯರಾಗಿ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಕ್ರಿಕೆಟ್]] ಪಂದ್ಯಗಳನ್ನಾಡಿದರು. ಅಂದು ಖ್ಯಾತವಾಗಿದ್ದ ಭಾರತದ ಸ್ಪಿನ್ ಚತುಷ್ಟಯರಾದ (ಬಿ ಎಸ್ ಚಂದ್ರಶೇಖರ್ (ಲೆಗ್ ಸ್ಪಿನ್ ಬೌಲರ್), ಎಸ್ ವೆಂಕಟರಾಘವನ್ ಮತ್ತು ಎರ್ರಾಪಳ್ಳಿ ಪ್ರಸನ್ನ (ಇಬ್ಬರೂ ಆಫ್ಸ್ಪಿನ್ ಬೌಲರ್ಗಳು) ಮತ್ತು ಬಿಶನ್ ಸಿಂಗ್ ಬೇಡಿ (ಎಡಗೈ ಸ್ಪಿನ್ ಬೌಲರ್) ಅವರುಗಳ ಭಾಗವಾಗಿದ್ದರು. 22 ಟೆಸ್ಟ್ ಪಂದ್ಯಗಳಲ್ಲಿ ಅವರು ಭಾರತ ತಂಡದ ನಾಯಕತ್ವ ವಹಿಸಿಕೊಂಡರು. ಬಿಶನ್ ಸಿಂಗ್ ಬೇಡಿ ವರ್ಣರಂಜಿತ ಪಟ್ಕಾ ರುಮಾಲು ಧರಿಸುವ ಹಾಗೂ ಕ್ರಿಕೆಟ್ ಆಟ ಸಂಬಂಧಿತ ಅಭಿಪ್ರಾಯಗಳನ್ನು ನೇರ ಹಾಗೂ ತೀಕ್ಷ್ಣ ಮಾತುಗಳಲ್ಲಿ ಹೇಳುವಲ್ಲಿ ಖ್ಯಾತರಾಗಿದ್ದರು.
== ವೃತ್ತಿ ಜೀವನ ==
ಕ್ರಿಕೆಟ್ ಆಟಕ್ಕೆ ಅತಿ ತಡ ಎನ್ನಲಾದ ತಮ್ಮ ಹದಿಮೂರನೆಯ ವರ್ಷ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಬಿಶನ್ ಸಿಂಗ್ ಬೇಡಿ, ಕೇವಲ ಹದಿನೈದು ವರ್ಷ ವಯಸ್ಸಿನಲ್ಲಿಯೇ ಭಾರತದ ಅಂತರ್ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೊದಲಿಗೆ ಉತ್ತರ ಪಂಜಾಬ್ ತಂಡದ ಪರ ಆಡಿದರು.<ref>ಟ್ರೆವರ್ ಬೇಯ್ಲಿ, ರಿಚಿ ಬೆನೋಡ್, ಕೊಲಿನ್ ಕೌಡ್ರೆ ಮತ್ತು ಜಿಮ್ ಲೇಕರ್, 'ದಿ ಲಾರ್ಡ್ಸ್ ಟೇವರ್ನರ್ಸ್ ಫಿಫ್ಟಿ ಗ್ರೇಟೆಸ್ಟ್', ಹೇನ್ಮನ್-ಕ್ವಿಕ್ಸೊಟ್, 1983</ref> 1968-69ರ ಋತುವಿನಲ್ಲಿ ಬಿಶನ್ ಸಿಂಗ್ ಬೇಡಿ ದಿಲ್ಲಿಗೆ ಸ್ಥಳಾಂತರಗೊಂಡರು. ರಣಜಿ ಟ್ರೊಫಿ ಪಂದ್ಯಾವಳಿಯ 1974-75 ಋತುವಿನಲ್ಲಿ ಅವರು 64 ವಿಕೆಟ್ ಗಳಿಸಿ ದಾಖಲೆ ಸೃಷ್ಟಿಸಿದ್ದರು. ಅವರು ಹಲವು ವರ್ಷಗಳ ಕಾಲ ಇಂಗ್ಲೆಂಡ್ ದೇಶದ ನಾರ್ಥಾಂಪ್ಟನ್ಷೈರ್ ಕೌಂಟಿ ಕ್ರಿಕೆಟ್ ತಂಡದ ಪ್ರತಿನಿಧಿತ್ವ ವಹಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಯಲ್ಲಿ ಬಿಶನ್ ಸಿಂಗ್ ಬೇಡಿ 1650 ವಿಕೆಟ್ ಗಳಿಸಿದ್ದು ಭಾರತೀಯ ಯಾವದೇ ಕ್ರಿಕೆಟಿಗರ ಪಾಲಿಗೆ ಇದು ದಾಖಲೆಯಾಗಿ ಉಳಿದಿದೆ.
ಇವರ ಎಡಗೈ ಸ್ಪಿನ್ ಬೌಲಿಂಗ್ ಪೂರ್ಣ ಚತುರತೆ,ಕುಶಲಮಯ ಹಾಗೂ ಕರಾರುವಕ್ಕಾಗಿತ್ತು ಎಂದು ಬಣ್ಣಿಸಲಾಗಿತ್ತು.<ref>ಡಿ. ಜೆ. ರತ್ನಾಗರ್, ದಿ ಬಾರ್ಕ್ಲೆಸ್ ವರ್ಲ್ಡ್ ಆಫ್ ಕ್ರಿಕೆಟ್, ವಿಲ್ಲೊ ಬುಕ್ಸ್, 1986</ref> ಚೆಂಡು ಪಥದಲ್ಲಿ ಹೆಚ್ಚು ಸಮಯ ಗಾಳಿಯಲ್ಲಿ ತೇಲುವಂತೆ ಅವರು ಬೌಲ್ ಮಾಡುತ್ತಿದ್ದರು. ಎದುರಾಳಿ ಬ್ಯಾಟ್ಸ್ಮನ್ರ ಕಣ್ಣು ತಪ್ಪಿಸಿ ಚೆಂಡನ್ನು ಸಹಜಕ್ಕಿಂತಲೂ ನಿಧಾನಗತಿಯಲ್ಲಿ ಅಥವಾ ತ್ವರಿತ ಗತಿಯಲ್ಲಿ ಬೌಲ್ ಮಾಡುತ್ತಿದ್ದರು. ಅವರ ಬೌಲಿಂಗ್ ವಿಧಾನವು ಬಹಳ ಸರಳ ಮತ್ತು ನಿಯಂತ್ರಿತವಾಗಿದ್ದ ಕಾರಣ, ಲಯ ಕಳೆದುಕೊಳ್ಳದೇ ಇಡೀ ದಿನ ಬೌಲ್ ಮಾಡುವಷ್ಟು ಸಕ್ಷಮರಾಗಿದ್ದರು. ಕ್ರಿಕೆಟ್ ತಂಡದ ಯಾವದೇ ನಾಯಕನಿಗೆ ಬಿಶನ್ರದ್ದು ಅತ್ಯಮೂಲ್ಯವಾದ ಕೊಡುಗೆಯಾಗುತ್ತಿತ್ತು. ಅವರು ಹಲವು ಟೆಸ್ಟ್ ಸರಣಿಗಳಲ್ಲಿ ಸಾಫಲ್ಯ ಗಳಿಸಿದ್ದರು <ref name="ReferenceA">ಪೀಟರ್ ಅರ್ನೊಲ್ಡ್, ದಿ ಇಲ್ಲುಸ್ಟ್ರೇಟೆಡ್ ಎನ್ಸೈಕ್ಲೊಪೀಡಿಯಾ ಆಫ್ ವರ್ಲ್ಡ್ ಕ್ರಿಕೆಟ್, ಡಬ್ಲ್ಯೂಎಚ್ಸ್ಮಿತ್, 1985</ref>:
* ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1969–70: 21 ವಿಕೆಟ್ಗಳು, 20.57 ಸರಾಸರಿ
* ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 1972–73: 25 ವಿಕೆಟ್ಗಳು, 25.28 ಸರಾಸರಿ
* ವೆಸ್ಟ್ ಇಂಡೀಸ್ ನೆಲೆಯಲ್ಲಿ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: 18 ವಿಕೆಟ್ಗಳು, 25.33 ಸರಾಸರಿ
* ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ 1976–77: 22 ವಿಕೆಟ್ಗಳು, 13.18 ಸರಾಸರಿ
* ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 1976–77: 25 ವಿಕೆಟ್ಗಳು, 22.96 ಸರಾಸರಿ
* ಆಸ್ಟ್ರೇಲಿಯಾ ನೆಲೆಯಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1977–78: 31 ವಿಕೆಟ್ಗಳು, 23.87 ಸರಾಸರಿ
1969-70 ಋತುವಿನಲ್ಲಿ, ಕೊಲ್ಕತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್ ನೀಡಿ ಏಳು ವಿಕೆಟ್ ಗಳಿಸಿದ್ದು (7/98) ಬಿಶನ್ ಸಿಂಗ್ ಬೇಡಿಯವರ ಅತ್ಯುತ್ತಮ ಇನ್ನಿಂಗ್ಸ್ ಬೌಲಿಂಗ್ ಅಂಕಿಅಂಶವಾಗಿದೆ. 1978-79 ಋತುವಿನಲ್ಲಿ, ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 194 ರನ್ ನೀಡಿ ಹತ್ತು ವಿಕೆಟ್ ಗಳಿಸಿದ್ದು (10/194) ಒಟ್ಟಾರೆ ಟೆಸ್ಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಮಾದರಿಯಾಗಿದೆ.<ref name="ReferenceA" /> 1974-75 ಋತುವಿನಲ್ಲಿ, ನವದೆಹಲಿಯಲ್ಲಿ ದಿಲ್ಲಿ ತಂಡದ ಪರ ಆಡಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 7/5ರ ಬೌಲಿಂಗ್, ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಅವರ ಅತ್ಯುತ್ತಮ ದಾಖಲೆಯಾಗಿತ್ತು.<ref name="ReferenceA" /> ಅವರು ಎಡಗೈ ಸ್ಪಿನ್ ಬೌಲರ್ ಆಗಿದ್ದರೂ, ಬಲಗೈ ಬ್ಯಾಟ್ಸ್ಮನ್ ಆಗಿದ್ದರು. ಅವರ ಬ್ಯಾಟಿಂಗ್ ಸಾಫಲ್ಯ ಕಡಿಮೆಯಿದ್ದರೂ, ಜಿಲೆಟ್ ಕಪ್ ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್ಷೈರ್ ಪರ ಆಡಿದ ಬಿಶನ್ ಸಿಂಗ್ ಬೇಡಿ, ಹ್ಯಾಂಪ್ಷೈರ್ ವಿರುದ್ಧ ಸೆಮಿಫೈನಲ್ ಪಂದ್ಯದ ಅಂತಿಮ ಎರಡನೆಯ ಚೆಂಡಿನಲ್ಲಿ ಬೌಂಡರಿ ಹೊಡೆದು, ತಮ್ಮ ತಂಡ ಎರಡು ವಿಕೆಟ್ಗಳ ಅಂತರದಲ್ಲಿ ಗೆಲ್ಲಲು ಕಾರಣರಾದರು.<ref name="ReferenceA" /> 1976ರಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಔಟಾಗದೆ 50 ರನ್ ಗಳಿಸಿದ್ದು, ಅವರ ಅತ್ಯುನ್ನತ ಟೆಸ್ಟ್ ಬ್ಯಾಟಿಂಗ್ ದಾಖಲೆಯಾಗಿದೆ. ಇದು ಅವರ ಏಕೈಕ ಅರ್ಧಶತಕ.<ref>{{Cite web |url=http://uk.cricinfo.com/db/ARCHIVE/1970S/1976-77/NZ_IN_IND/NZ_IND_T2_18-23NOV1976.html |title=ಭಾರತದ ಕಾನ್ಪುರ ನಗರದಲ್ಲಿ, 1976ರ ನವೆಂಬರ್ 18ರಿಂದ 23ರ ತನಕ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೆಯ ಕ್ರಿಕೆಟ್ ಟೆಸ್ಟ್ ಪಂದ್ಯ |access-date=2010-12-09 |archive-date=2008-10-13 |archive-url=https://web.archive.org/web/20081013175241/http://uk.cricinfo.com/db/ARCHIVE/1970S/1976-77/NZ_IN_IND/NZ_IND_T2_18-23NOV1976.html |url-status=dead }}</ref>
1976ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿಯ ನಂತರ, ಬಿಶನ್ ಸಿಂಗ್ ಬೇಡಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡರು. 1976ರ ಋತುವಿನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್ನಲ್ಲಿ ನಡೆದ ಮೂರನೆಯ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು 406 ರನ್ಗಳ ದಾಖಲೆ ಲಕ್ಷ್ಯ ತಲುಪಿ ಜಯಗಳಿಸಿದ್ದು ಬಿಶನ್ ಸಿಂಗ್ ಬೇಡಿ ನಾಯಕತ್ವದಲ್ಲಿನ ಮೊದಲ ಗೆಲುವಾಗಿತ್ತು.<ref>ಕ್ರಿಕಿನ್ಫೊ ಅಂತರಜಾಲತಾಣದಿಂದ, [http://www.cricinfo.com/ci/engine/current/match/63161.html ಪೋರ್ಟ್ ಆಫ್ ಸ್ಪೇನ್ನಲ್ಲಿ 1976ರ ಏಪ್ರಿಲ್ 7ರಿಂದ 12ರ ತನಕ ನಡೆದ, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಣ ಮೂರನೆಯ ಕ್ರಿಕೆಟ್ ಟೆಸ್ಟ್ ಪಂದ್ಯ]</ref> ಇದಾದ ನಂತರ, ಸ್ವದೇಶದಲ್ಲಿ ನ್ಯೂಜೀಲೆಂಡ್ ವಿರುದ್ಧ 2-0 ಅಂತರದ ಟೆಸ್ಟ್ ಸರಣಿ ಗೆಲುವು ಪ್ರಾಪ್ತಿಯಾಯಿತು. ಆದರೂ, ಮೂರು ಸತತ ಸರಣಿಗಳಲ್ಲಿ ಭಾರತ ತಂಡವು (ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ 1-3, ಆಸ್ಟ್ರೇಲಿಯಾದಲ್ಲಿ ಆತಿಥೇಯ ತಂಡ ವಿರುದ್ಧ 2-3 ಹಾಗೂ ಪಾಕಿಸ್ತಾನದಲ್ಲಿ ಆತಿಥೇಯ ತಂಡ ವಿರುದ್ಧ 0-2 ಅಂತರಗಳಲ್ಲಿ) ಸೋತ ಪರಿಣಾಮವಾಗಿ, ಬಿಶನ್ ಸಿಂಗ್ ಬೇಡಿ ಸ್ಥಾನದಲ್ಲಿ [[ಸುನೀಲ್ ಗವಾಸ್ಕಾರ್|ಸುನಿಲ್ ಗಾವಸ್ಕರ್]]ರನ್ನು ನಾಯಕರನ್ನಾಗಿ ನೇಮಿಸಲಾಯಿತು.
2008ರಲ್ಲಿ, [[ವಿಸ್ಡೆನ್ ಕ್ರಿಕೆಟರ್ಸ್ ಆಲ್ಮನಾಕ್|ವಿಸ್ಡೆನ್ ಕ್ರಿಕೆಟರ್ಸ್ ಅಲ್ಮನಾಕ್]] ಪ್ರಕಾರ, ವಿಸ್ಡೆನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಆಯ್ಕೆಯಾಗದಿರುವ ಐದು ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರು ಎಂಬ ಹೇಳಿಕೆ ನೀಡಿತು.<ref>ಕ್ರಿಕಿನ್ಫೊ ಅಂತರಜಾಲತಾಣದಿಂದ, [http://www.cricinfo.com/wisdenalmanack/content/story/395673.html ವಿಸ್ಟೆನ್ - ವರ್ಷದ ಕ್ರಿಕೆಟರ್ ಗೌರವ ಪಡೆಯದ ಕ್ರಿಕೆಟಿಗರು]</ref>
ಸ್ಪಿನ್ ಬೌಲಿಂಗ್ ಮಾಡಲು ಕೈಕಾಲುಗಳಿಗೆ ಸತತ ಕೆಲಸ ಮಾಡುವ ಅಗತ್ಯವಿದೆ. ಆದ್ದರಿಂದ, ತಮ್ಮ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರೆಂದು ಹೇಳಿದರು. ಇದು ತೋಳುಗಳಿಗೆ ಮತ್ತು ಕೈಬೆರಳುಗಳಿಗೆ ಅತ್ಯುತ್ತಮ ವ್ಯಾಯಾಮ ಎಂದೂ ಸಹ ವಿವರಿಸಿದರು.<ref name="content-uk.cricinfo.com">[http://content-uk.cricinfo.com/srilanka/content/story/225767.html ಕ್ರಿಕಿನ್ಫೊ - 'Chucking is a bigger threat than bribing or betting']</ref>
== ವಿವಾದ ==
ಭಾರತ ತಂಡದ ನಾಯಕರಾಗಿದ್ದಾಗ, ಅವರ ವ್ಯಕ್ತಿತ್ವದಿಂದಾಗಿ ಅನಿವಾರ್ಯ ವಿವಾದಗಳುಂಟಾದವು.
1976ರಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 406 ರನ್ ಲಕ್ಷ್ಯವನ್ನು ಸಮರ್ಥವಾಗಿ ಬೆನ್ನಟ್ಟಿದ ನಂತರ, ಮುಂದಿನ, ಅಂದರೆ ನಾಲ್ಕನೆಯ ಟೆಸ್ಟ್ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ತಂಡವು ನಾಲ್ವರು ಅಕ್ರಮಣಕಾರಿ ವೇಗದ ಬೌಲರ್ಗಳನ್ನು ಸೇರಿಸಿಕೊಂಡಿತು. ಇವರ ತಂತ್ರಗಳ ವಿರುದ್ಧ ಬಿಶನ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಬೆದರಿಸುವ ತಂತ್ರ ಎಂದು ಟೀಕಿಸಿದರು. ವೆಸ್ಟ್ ಇಂಡೀಸ್ ಅತಿವೇಗದ ಬೌಲರ್ಗಳ ಚೆಂಡಿನ ದಾಳಿಯಿಂದ ಭಾರತ ತಂಡದ ಇಬ್ಬರು ಬ್ಯಾಟ್ಸ್ಮನ್ ಗಾಯಗೊಂಡು ಹೊರಬಂದ ಕೂಡಲೇ, ಬಿಶನ್ ಸಿಂಗ್ ಬೇಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಬಿಟ್ಟರು. ಆನಂತರ, ಈ ಪಂದ್ಯದ ಎರಡನೆಯ ಇನ್ನಿಂಗ್ಸ್ನಲ್ಲಿ ಐದು ಜನ ಆಟಗಾರರು ಗಾಯಗೊಂಡಿದ್ದರು.<ref>{{cite web | url=http://www.cricinfo.com/db/ARCHIVE/1970S/1975-76/IND_IN_WI/IND_WI_T4_21-25APR1976.html | title= 4th Test: West Indies v India at Kingston, 21-25 April 1976 | publisher=Cricinfo | accessdate=18 March 2007}}</ref>
'''ವ್ಯಾಸಿಲೀನ್ (ಲೇಪನದ್ರವ್ಯ) ಘಟನೆ''' - 1976-77 ಋತುವಿನಲ್ಲಿ, ಭಾರತ ಪ್ರವಾಸ ನಡೆಸುತ್ತಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಚೆನ್ನೈಯಲ್ಲಿ ಮೂರನೆಯ ಟೆಸ್ಟ್ ಪಂದ್ಯದ ಸಮಯ, ಇಂಗ್ಲೆಂಡ್ ವೇಗದ ಬೌಲರ್ ಜಾನ್ ಲೀವರ್ ಚೆಂಡನ್ನು ನುಣುಪುಗೊಳಿಸಲು ವ್ಯಾಸಿಲೀನ್ನ್ನು ನಿಯಮಬಾಹಿರವಾಗಿ ಲೇಪಿಸಿದರೆಂದು ಆರೋಪಿಸಿದ್ದರು. ತಮ್ಮ ಹಣೆಯಿಂದ ಕಣ್ಣುಗಳಿಗೆ ಬೆವರಿಳಿಯುವುದನ್ನು ತಪ್ಪಿಸಲು ಜಾನ್ ಲೀವರ್ ವ್ಯಾಸಿಲೀನ್ ಪಟ್ಟಿ ಧರಿಸಿದ್ದರು. ಆನಂತರದ ವಿಚಾರಣೆಯಲ್ಲಿ ಜಾನ್ ಲೀವರ್ರನ್ನು ಆರೋಪಮುಕ್ತ ಗೊಳಿಸಲಾಯಿತು.<ref name="ReferenceA" />
1978ರ ನವೆಂಬರ್ ತಿಂಗಳಲ್ಲಿ ಬಿಶನ್ ಸಿಂಗ್ ಬೇಡಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದನ್ನು ಬಿಟ್ಟುಕೊಟ್ಟ ಮೊದಲ ನಾಯಕರಾದರು. ಸಾಹಿವಾಲ್ನಲ್ಲಿ ಆತಿಥೇಯ [[ಪಾಕಿಸ್ತಾನ ಕ್ರಿಕೆಟ್ ತಂಡ|ಪಾಕಿಸ್ತಾನ]] ವಿರುದ್ಧದ ಏಕದಿನ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಭಾರತ ತಂಡಕ್ಕೆ ಎಂಟು ವಿಕೆಟ್ ಉಳಿದುಕೊಂಡು 14 ಚೆಂಡೆಸೆತಗಳಲ್ಲಿ ಕೇವಲ 23 ರನ್ ಗಳಿಸಬೇಕಿತ್ತು. ಅದರೆ, ಪಾಕಿಸ್ತಾನಿ ವೇಗದ ಬೌಲರ್ ಸರ್ಫರಾಜ್ ನವಾಜ್ ನಾಲ್ಕು ಸತತ ಬೌನ್ಸರ್ ಬೌಲ್ ಮಾಡಿದ್ದರೂ ಅಂಪೈರ್ಗಳು 'ವೈಡ್' ಎಂದು ತೀರ್ಪು ನೀಡಿರಲಿಲ್ಲ. ಇದನ್ನು ಪ್ರತಿಭಟಿಸಿದ ಬೇಡಿ, ಕ್ರೀಸ್ನಲ್ಲಿದ್ದ ತಮ್ಮ ತಂಡದ ಬ್ಯಾಟ್ಸ್ಮನ್ಗಳನ್ನು ಹೊರಬರುವಂತೆ ಸೂಚಿಸಿ, ಪಂದ್ಯವನ್ನು ಬಿಟ್ಟುಕೊಟ್ಟರು.<ref>{{Cite web |url=http://uk.cricinfo.com/db/ARCHIVE/1970S/1978-79/IND_IN_PAK/IND_PAK_ODI3_03NOV1978.html |title=ಪಾಕಿಸ್ತಾನದ ಸಹಿವಾಲ್ನಲ್ಲಿ, 1978ರ ನವೆಂಬರ್ 3ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಮೂರನೆಯ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ |access-date=2010-12-09 |archive-date=2008-10-21 |archive-url=https://web.archive.org/web/20081021112401/http://uk.cricinfo.com/db/ARCHIVE/1970S/1978-79/IND_IN_PAK/IND_PAK_ODI3_03NOV1978.html |url-status=dead }}</ref>
== ತರಬೇತಿ ==
1990ರಲ್ಲಿ, ಬಿಶನ್ ಸಿಂಗ್ ಬೇಡಿ ಕೆಲ ಕಾಲ ಭಾರತ ಕ್ರಿಕೆಟ್ ನ ರಾಷ್ಟ್ರೀಯ ತಂಡದ ತರಬೇತುದಾರರಾಗಿದ್ದರು. ಬಿಶನ್ ಸಿಂಗ್, ಮೊದಲ ಪೂರ್ಣಕಾಲಿಕ ತರಬೇತುದಾರರಾಗಿದ್ದ ವ್ಯಕ್ತಿಯಾಗಿದ್ದರು. ಆ ವರ್ಷ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಹಳ ಕಳಪೆ ಆಟವಾಡಿದ ಭಾರತೀಯ ಕ್ರಿಕೆಟ್ ತಂಡವನ್ನು ಸಮುದ್ರದಲ್ಲಿ ದಬ್ಬಿಬಿಡುತ್ತೇನೆ ಎಂದು ಅವರು ಹೆದರಿಸಿ,ಖಾರವಾಗಿ ನುಡಿದದ್ದು ಬಹಳಷ್ಟು ಚರ್ಚಿತ ವಿಚಾರವಾಯಿತು.<ref>[http://www.cricinfo.com/ci/content/player/26875.html ಬಿಶನ್ ಬೇಡಿ] ಕ್ರಿಕಿನ್ಫೊ ಅಂತರಜಾಲತಾಣದಿಂದ</ref>
== ಇಂದಿನ ಆಧುನಿಕ ಕ್ರಿಕೆಟ್ ವಿಚಾರಗಳ ಬಗ್ಗೆ ಅಭಿಪ್ರಾಯಗಳು ==
{{see also|throwing (cricket)}}
ಇಂದಿನ ಕ್ರಿಕೆಟ್ ಆಟದ ವಿದ್ಯಮಾನದ ಹಲವಾರು ವಿಚಾರಗಳ ಬಗ್ಗೆ ಬಿಶನ್ ಸಿಂಗ್ ಬೇಡಿ ಬಹಳ ತೀಕ್ಷ್ಣ ಹಾಗೂ ನೇರ ಅಭಿಪ್ರಾಯ ವ್ಯಕ್ತಪಡಿಸಿದ್ದರು.<ref name="ReferenceB">[http://content-uk.cricinfo.com/srilanka/content/story/111053.html ಕ್ರಿಕಿನ್ಫೊ - Bishan Bedi's deadly straight delivery]</ref> ಅವರು "ಬಿಚ್ಚು ಮನಸ್ಸಿನಿಂದ ಮಾತನಾಡಲು ಎಂದೂ ಸಹ ಹಿಂಜರಿಯುತ್ತಿರಲಿಲ್ಲ".<ref name="ReferenceB"/> ವಿಶಿಷ್ಟವಾಗಿ, ಕ್ರಿಕೆಟ್ ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಗಳಿಸಿ ದಾಖಲೆ ಸೃಷ್ಟಿಸಿದ ಶ್ರೀಲಂಕಾದ ಬಲಗೈ ಆಫ್ಸ್ಪಿನ್ ಬೌಲರ್ ಮುತ್ತಯ್ಯ ಮುರಲಿಧರನ್ರನ್ನು ಬಹಳಷ್ಟು ಟೀಕಿಸಿದ್ದುಂಟು ("ಮುರಲಿ ಚೆಂಡನ್ನು ನಿಯಮಬಾಹಿರವಾಗಿ ಬೌಲ್ ಮಾಡದಿದ್ದಲ್ಲಿ, ಬೌಲ್ ಮಾಡುವುದು ಹೇಗೆಂದು ನನಗೆ ತೋರಿಸಿ" <ref name="content-uk.cricinfo.com" />). ಮುರಲಿಯವರ ಬೌಲಿಂಗ್ ಶೈಲಿಯನ್ನು ನಿಯಮಬಾಹಿರ, ಇದನ್ನು ಮೋಸವೆಂದು ಜರಿದು, ಇದನ್ನು ಈಟಿ ಎಸೆತಕ್ಕೆ <ref>{{cite web | url=http://www.cricinfo.com/india/content/story/225767.html | title='Chucking is a bigger threat than bribing or betting' | publisher=Cricinfo | accessdate=18 March 2007}}</ref> ಹೋಲಿಸಿದ್ದರು. ಇತ್ತೀಚೆಗೆ ಮುರಲಿ ಬೌಲಿಂಗ್ ಶೈಲಿಯನ್ನು ಷಾಟ್ಪುಟ್ ಎಸೆತಕ್ಕೆ ಹೋಲಿಸಿ, 'ಮುರಲಿ ಇನ್ನು 1000 ಟೆಸ್ಟ್ ವಿಕೆಟ್ ಗಳಿಸುತ್ತಾರೆ ಆದರೆ ಅವೆಲ್ಲವೂ ನನ್ನ ದೃಷ್ಟಿಯಿಂದ ಕೇವಲ ರನ್ಔಟ್ಗಳು' ಎಂದು ಲೇವಡಿ ಮಾಡಿದ್ದರು.<ref>[http://content-uk.cricinfo.com/srilanka/content/current/story/306935.html ಕ್ರಿಕಿನ್ಫೊ - 'ಬೇಡಿಯ ಟೀಕೆಯ ವಿರುದ್ಧ ನ್ಯಾಯಾಲಯ ಮೊರೆ ಹೋಗಲು ಯೋಚಿಸಿದ ಮುರಳಿ']</ref> ನಿಯಮಬಾಹಿರ ಬೌಲಿಂಗ್ ಶೈಲಿಯ (chucking) ವಿರುದ್ಧ ಕಟು ಟೀಕೆ ಮಾಡಿದ ಬಿಶನ್ ಸಿಂಗ್ ಬೇಡಿ, ಇಂತಹ ಬೌಲಿಂಗ್ನ್ನು ಲಂಚದ ವ್ಯವಹಾರ ಮತ್ತು ಬಾಜಿ ಕಟ್ಟುವುದಕ್ಕಿಂತಲೂ ಕೆಟ್ಟದ್ದು ಎಂದಿದ್ದರು.<ref name="content-uk.cricinfo.com" /> ಉಪಖಂಡದ ಹಲವು ಬೌಲರ್ಗಳು ಇದೇ ಶೈಲಿಯಲ್ಲಿ ಬೌಲ್ ಮಾಡುತ್ತಾರೆ. ಮುತ್ತಯ್ಯ ಮುರಲಿಧರನ್, ಷೇನ್ ವಾರ್ನ್ ಎಂಬ ಇಂತಹ ಬೌಲಿಂಗ್ ಕ್ರೀಡಾಗಳನ್ನು ಬೆನ್ನಟ್ಟುತ್ತಿರುವ "ಶ್ರೀಲಂಕಾದ ಕಾಡುಗಳ್ಳ ಎಂದು ಬಿಶನ್ ಸಿಂಗ್ ಬೇಡಿ 2004ರಲ್ಲಿ ಅಭಿಪ್ರಾಯ ಪಟ್ಟಿದ್ದರು." <ref>[http://content-uk.cricinfo.com/srilanka/content/story/140197.html ಕ್ರಿಕಿನ್ಫೊ - Home boys, Sheikhs and chucking]</ref> ಬಿಶನ್ ಸಿಂಗ್ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಮುರಲಿಧರನ್ ಬೆದರಿಕೆ ಹಾಕಿದ್ದರೂ,<ref>[http://content-uk.cricinfo.com/srilanka/content/story/139304.html ಕ್ರಿಕಿನ್ಫೊ - 'ಮುರಳಿ ವಿರುದ್ಧ ನನ್ನದೇನೂ ವೈಯಕ್ತಿ ದ್ವೇಷವಿಲ್ಲ' - ಬೇಡಿ]</ref> ಮುರಲಿ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಬಿಶನ್ ಸಿಂಗ್ ಬೇಡಿ ಸ್ಪಷ್ಟಪಡಿಸಿದ್ದಾರೆ.<ref>[http://content-uk.cricinfo.com/srilanka/content/story/139300.html ಕ್ರಿಕಿನ್ಫೊ - ಬೇಡಿ ವಿರುದ್ಧ ಮೊಕದ್ದಮೆಯ ಬೆದರಿಕ ಹಾಕಿದ ಮುರಳಿ]</ref> ಇತ್ತೀಚೆಗೆ, ತಮ್ಮ ದೇಶದವರೇ ಆದ ಹರ್ಭಜನ್ ಸಿಂಗ್ ವಿರುದ್ಧ ಇದೇ ರೀತಿಯ ಕಟುಟೀಕೆ ಮಾಡಿದ್ದಾರೆ.<ref>[http://www.theage.com.au/news/cricket/bedi-points-finger-at-harbhajan/2007/12/01/1196394689334.html ಹರ್ಭಜನ್ ವಿರುದ್ಧ ಟೀಕಾ ಪ್ರಹಾರ ಮಾಡಿದ ಬೇಡಿ - ಕ್ರಿಕೆಟ್ - ಕ್ರೀಡೆ - theage.com.au]</ref> ಕ್ರಿಕೆಟ್ ಆಟದಲ್ಲಿ ಬೌಲರ್ಗಳ ನಿಯಮಸಮ್ಮತವಲ್ಲದ ಬೌಲಿಂಗ್ ಶೈಲಿಯ ಕುರಿತು, ಅವರು ಹೇಳಿದ್ದು, 'ಬೌಲರ್ಒಬ್ಬ ನಿಯಮಬಾಹಿರ ಶೈಲಿಯಲ್ಲಿ ಬೌಲ್ ಮಾಡಿದ್ದಲ್ಲಿ, ಆ ಬೌಲರರ ವಿಷಯವನ್ನು ತಾಂತ್ರಿಕ ಸಮಿತಿ ಹಾಗೂ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಗಮನಕ್ಕೆ ತರಲಾಗುತ್ತದೆ. ಬೌಲರ್ ವೈಡ್ ಅಥವಾ ನೋಬಾಲ್ ಮಾಡಿದಲ್ಲಿ ಇದೇ ಕ್ರಮ ಕೈಗೊಳ್ಳಬಾರದೇಕೆ?' <ref name="ReferenceB"/>. ಭಾರತದಲ್ಲಿ ಸ್ಪಿನ್ ಬೌಲಿಂಗ್ ಕಲೆಯ ಅವನತಿಗೆ ಏಕದಿನ ಕ್ರಿಕೆಟ್, ಆಧುನಿಕ ಶೈಲಿಯ ಕ್ರಿಕೆಟ್ ಬ್ಯಾಟ್ಗಳು ಮತ್ತು ಕಡಿಮೆ ವ್ಯಾಸದ ಸಣ್ಣ ಕ್ರಿಕೆಟ್ ಮೈದಾನಗಳು ಕಾರಣ ಎಂದು ಬಿಶನ್ ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.<ref name="content-uk.cricinfo.com" />
[[ಸುನೀಲ್ ಗವಾಸ್ಕಾರ್|ಸುನಿಲ್ ಗಾವಸ್ಕರ್]] ವಿರುದ್ಧವೂ ವಾಗ್ದಾಳಿ ಮಾಡಿದ ಬಿಶನ್ ಸಿಂಗ್ ಬೇಡಿ, ಇವರೊಬ್ಬ 'ಒಬ್ಬ ಹಾನಿಕಾರಕ ಪ್ರಭಾವ' ಎಂದು ಟೀಕಿಸಿದ್ದಾರೆ.<ref>[http://content-uk.cricinfo.com/srilanka/content/story/298297.html ಕ್ರಿಕಿನ್ಫೊ - ಗಾವಸ್ಕರ್ದು ಹಾನಿಕಾರಕ ಪ್ರಭಾವ - ಬಿಶನ್ ಬೇಡಿ]</ref> 'ಈ ಆಸ್ಟ್ರೇಲಿಯನ್ ತಂಡವನ್ನು ನೀವೇ ಉನ್ನತ ಮಟ್ಟಕ್ಕೆ ತಂದಿರೋ ಅಥವಾ ಅದೇ ನಿಮ್ಮನ್ನು ತಂದಿತೋ, ಹೇಳಿ ಜಾನ್' ಎಂದು ಆಸ್ಟ್ರೇಲಿಯಾದ ತರಬೇತುದಾರ ಜಾನ್ ಬುಚನಾನ್ಗೆ ಅವರು ಪ್ರಶ್ನಿಸಿದ್ದರು.<ref>[http://content-uk.cricinfo.com/srilanka/content/story/131785.html ಕ್ರಿಕಿನ್ಫೊ - ದಿ ಮಲಾಯ್ಸ್ ಆಫ್ ಬಿಟರ್ನೆಸ್]</ref>
ಇನ್ನೂ ಇತ್ತೀಚೆಗೆ, ಟಿ20 ಮಾದರಿಯ ಕ್ರಿಕೆಟ್ನ್ನು 'ಕ್ರಿಕೆಟ್ನ ಅತಿ ಅಸಹ್ಯಕರ ರೂಪ' ಎಂದು ಬಿಶನ್ ಸಿಂಗ್ ಬೇಡಿ ಟೀಕಿಸಿದ್ದರು.
== ವೈಯಕ್ತಿಕ ಜೀವನ ==
ಪುತ್ರ ಅಂಗದ ಬೇಡಿ ದಿಲ್ಲಿ ತಂಡಕ್ಕಾಗಿ ಅಂಡರ್-19 ಮಟ್ಟದ ವರೆಗೂ ಕ್ರಿಕೆಟ್ ಪಂದ್ಯಗಳನ್ನಾಡಿದ್ದರು. ನಂತರ ರೂಪದರ್ಶಿ ಹಾಗೂ ನಟರಾಗಿ ಕ್ರಿಕೆಟ್ನಿಂದ ದೂರ ಸರಿದರು.
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
*{{cricinfo|ref=ci/content/player/26875.html}}
*{{cricketarchive|ref=Archive/Players/1/1290/1290.html}}
{{start box}}
{{succession box |
before=[[Sunil Gavaskar]] |
title=[[Indian National Test Cricket Captains|Indian National Test Cricket Captain]] |
years=1975–76 – 1978–79 |
after=[[Sunil Gavaskar]] |
}}
{{end box}}
{{World XI Tour of Australia 1971/72}}
{{India Squad 1975 Cricket World Cup}}
{{India Squad 1979 Cricket World Cup}}
{{Persondata
|NAME=Bedi, Bishan Singh
|ALTERNATIVE NAMES=Bedi, Bishen Singh
|SHORT DESCRIPTION=Cricketer
|DATE OF BIRTH=25 September 1946
|PLACE OF BIRTH=[[Amritsar]], [[Punjab region|Punjab]]
|DATE OF DEATH=
|PLACE OF DEATH=
}}
{{DEFAULTSORT:Bedi, Bishan Singh}}
[[ವರ್ಗ:೧೯೪೬ ಜನನ]]
[[ವರ್ಗ:ಬದುಕಿರುವ ವ್ಯಕ್ತಿಗಳು]]
[[ವರ್ಗ:ಭಾರತದ ಸಿಖ್ಖರು]]
[[ವರ್ಗ:ದಿಲ್ಲಿಯ ಕ್ರಿಕೆಟಿಗರು]]
[[ವರ್ಗ:ಉತ್ತರ ವಲಯದ ಕ್ರಿಕೆಟಿಗರು]]
[[ವರ್ಗ:ನಾರ್ಥಾಂಪ್ಟನ್ಷೈರ್ ಕೌಂಟಿಯ ಕ್ರಿಕೆಟಿಗರು]]
[[ವರ್ಗ:ಭಾರತೀಯ ಏಕದಿನ ಅಂತರಾಷ್ಟ್ರೀಯ ಪಂದ್ಯದ ಕ್ರಿಕೆಟಿಗರು]]
[[ವರ್ಗ:ಭಾರತೀಯ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಭಾರತೀಯ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರು]]
[[ವರ್ಗ:ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಡಿದ ಭಾರತೀಯ ಕ್ರಿಕೆಟಿಗರು]]
[[ವರ್ಗ:1975ರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ ಕ್ರಿಕೆಟಿಗರು]]
[[ವರ್ಗ:1979ರ ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ ಕ್ರಿಕೆಟಿಗರು]]
[[ವರ್ಗ:ಅಮೃತಸರ ಮೂಲದ ಜನರು]]
[[ವರ್ಗ:ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರು]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ ಹಾಲ್ ಆಫ್ ಫೇಮ್ ಗೌರವಾನ್ವಿತರು]]
[[ವರ್ಗ:ಅರ್ಜುನ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
rc77t8or08msafvai2hv8h6l8iy78sk
ಮೊಹಿಂದರ್ ಅಮರನಾಥ್
0
26658
1307933
1301832
2025-07-05T15:34:58Z
Mahaveer Indra
34672
ಟೆಂಪ್ಲೇಟ್ ಸಂಪಾದನೆ
1307933
wikitext
text/x-wiki
[[ಚಿತ್ರ:MohinderAmarnath.jpg|thumb|ಮೊಹಿಂದರ್ ಅಮರನಾಥ್]]
{{Infobox cricketer
| name = ಮೊಹಿಂದರ್ ಅಮರನಾಥ್
| image = MohinderAmarnath.jpg
| image_size =
| caption = ೨೦೧೨ರಲ್ಲಿ ಅಮರನಾಥ್
| country = ಭಾರತ
| fullname = ಮೊಹಿಂದರ್ ಅಮರನಾಥ್ ಭಾರದ್ವಾಜ್
| nickname = ಜಿಮ್ಮಿ
| birth_date = {{Birth date and age|1950|9|24|df=yes}}
| birth_place = [[ಪಟ್ಟಿಯಾಲಾ]], [[ಪೂರ್ವ ಪಂಜಾಬ್|ಪಂಜಾಬ್]], ಭಾರತ
| heightft =
| heightinch =
| heightm =
| batting = ಬಲಗೈ ಬ್ಯಾಟಿಂಗ್
| bowling = ಬಲಗೈ ಮಧ್ಯಮ ವೇಗದ ಬೌಲಿಂಗ್
| role = ಬ್ಯಾಟಿಂಗ್ [[ಆಲ್ರೌಂಡರ್]]
| international = ಹೌದು
| internationalspan = ೧೯೬೯–೧೯೮೯
| testdebutdate = ೨೪ ಡಿಸೆಂಬರ್
| testdebutyear = ೧೯೬೯
| testdebutagainst = ಆಸ್ಟ್ರೇಲಿಯಾ
| testcap = ೧೨೫
| lasttestdate = ೧೧ ಜನವರಿ
| lasttestyear = ೧೯೮೮
| lasttestagainst = ವೆಸ್ಟ್ ಇಂಡೀಸ್
| odidebutdate = ೭ ಜೂನ್
| odidebutyear = ೧೯೭೫
| odidebutagainst = ಇಂಗ್ಲೆಂಡ್
| odicap = ೧೫
| lastodidate = ೩೦ ಅಕ್ಟೋಬರ್
| lastodiyear = ೧೯೮೯
| lastodiagainst = ವೆಸ್ಟ್ ಇಂಡೀಸ್
| odishirt =
| club1 = [[ಪಂಜಾಬ್ ಕ್ರಿಕೆಟ್ ತಂಡ|ಪಂಜಾಬ್]]
| year1 = ೧೯೬೯–೧೯೭೪
| clubnumber1 =
| club2 = [[ದೆಹಲಿ ಕ್ರಿಕೆಟ್ ತಂಡ|ದೆಹಲಿ]]
| year2 = ೧೯೭೪–೧೯೮೯
| clubnumber2 =
| club3 = [[ಬಡೋಡಾ ಕ್ರಿಕೆಟ್ ತಂಡ|ಬರೋಡಾ]]
| year3 = ೧೯೮೪
| clubnumber3 =
| club4 = [[ವಿಲ್ಟ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್|ವಿಲ್ಟ್ಶೈರ್]]
| year4 = ೧೯೮೪
| clubnumber4 =
| columns = 2
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೬೯
| runs1 = ೪,೩೭೮
| bat avg1 = ೪೨.೫೦
| 100s/50s1 = ೧೧/೨೪
| top score1 = ೧೩೮
| deliveries1 = ೩,೬೭೬
| wickets1 = ೩೨
| bowl avg1 = ೫೫.೬೮
| fivefor1 = ೦
| tenfor1 = ೦
| best bowling1 = ೪/೬೩
| catches/stumpings1 = ೪೭/–
| column2 = [[[[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]]]
| matches2 = ೮೫
| runs2 = ೧,೯೨೪
| bat avg2 = ೩೦.೫೩
| 100s/50s2 = ೨/೧೩
| top score2 = ೧೦೨*
| deliveries2 = ೨,೭೩೦
| wickets2 = ೪೬
| bowl avg2 = ೪೨.೮೪
| fivefor2 = ೦
| tenfor2 = ೦
| best bowling2 = ೩/೧೨
| catches/stumpings2 = ೨೩/–
| date = ೮ ಅಕ್ಟೋಬರ್
| year = ೨೦೦೯
| source = http://content.cricinfo.com/india/content/player/26225.html ESPNcricinfo
}}
'''ಮೊಹಿಂದರ್ ಅಮರನಾಥ್ ಭಾರದ್ವಾಜ್''' {{Audio|Mohinder_Amarnath.ogg|pronunciation}} ( ೧೯೫೦ ಸೆಪ್ಟೆಂಬರ್ ೨೪ರಂದು, [[ಭಾರತ|ಭಾರತದ]] ಪಾಟಿಯಾಲಾದಲ್ಲಿ ಜನಿಸಿದರು,) ಅವರು ಮಾಜಿ [[ಭಾರತ|ಭಾರತೀಯ]] ಕ್ರಿಕೆಟ್ ಆಟಗಾರರರು (೧೯೬೯-೧೯೮೯) ಮತ್ತು ಪ್ರಸ್ತುತ ಕ್ರಿಕೆಟ್ ವಿಶ್ಲೇಷಕರಾಗಿದ್ದಾರೆ. ಇವರು ಸಾಮಾನ್ಯವಾಗಿ "'''ಜಿಮ್ಮಿ''' " ಎಂದು ಪರಿಚಿತರಾಗಿದ್ದಾರೆ. ಇವರು ಸ್ವಾತಂತ್ರ್ಯಾ ನಂತರದ ಭಾರತದ ಮೊದಲ ನಾಯಕರಾಗಿದ್ದ ಲಾಲಾ ಅಮರ್ನಾಥ್ ಅವರ ಪುತ್ರರಾಗಿದ್ದಾರೆ. ಅವರ ಸಹೋದರ ಸುರಿಂದರ್ ಅಮರ್ನಾಥ್ ಅವರು ಓರ್ವ [[ಟೆಸ್ಟ್ ಕ್ರಿಕೆಟ್|ಟೆಸ್ಟ್]] ಆಟಗಾರರಾಗಿದ್ದರು ಹಾಗೂ ಅವರ ಸಹೋದರ ರಾಜಿಂದರ್ ಅಮರ್ನಾಥ್ ಅವರು ಒಬ್ಬ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಾಗಿದ್ದರು ಹಾಗೂ ಈಗ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
೧೯೬೯ರ ಡಿಸೆಂಬರ್ನಲ್ಲಿ ಮೊಹಿಂದರ್ರವರು ಆಸ್ಟ್ರೇಲಿಯಾ ವಿರುದ್ಧದ [[ಚೆನ್ನೈ|ಚೆನ್ನೈನ]] ಪಂಧ್ಯದಲ್ಲಿ ಪಾದಾರ್ಪಣೆ ಮಾಡಿದರು. ಮೊಹಿಂದರ್ ತಮ್ಮ ವೃತ್ತಿ ಜೀವನದ ನಂತರದ ಭಾಗದಲ್ಲಿ ವೇಗದ ದಾಳಿಯ ಎದುರು ಭಾರತದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಕಂಡು ಬಂದಿದ್ದರು. ಇಮ್ರಾನ್ ಖಾನ್ ಮತ್ತು ಮಾಲ್ಕಂ ಮಾರ್ಷಲ್ ಇಬ್ಬರೂ ಸಹ ಇವರ ಬ್ಯಾಟುಗಾರಿಕೆ, ಧೈರ್ಯವನ್ನು ಮತ್ತು ಅಗಾಧ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಗಳಿದ್ದಾರೆ. ೧೯೮೨-೮೩ ರಲ್ಲಿ ಮೊಹಿಂದರ್ ಅಮರನಾಥ್ ಅವರು ಪಾಕಿಸ್ತಾನ (೫) ಮತ್ತು ವೆಸ್ಟ್ ಇಂಡೀಸ್ (೬) ವಿರುದ್ಧ ೧೧ ಟೆಸ್ಟ್ ಪಂದ್ಯಗಳನ್ನಾಡಿದರು ಮತ್ತು ಎರಡು ಸರಣಿಗಳಲ್ಲಿ ೧೦೦೦ ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದರು.
ತಮ್ಮ “ಐಡಲ್ಸ್”ನಲ್ಲಿ ಸುನಿಲ್ ಗವಾಸ್ಕರ್ ಅವರು ಮೊಹಿಂದರ್ ಅಮರ್ನಾಥ್ರವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ವಿವರಿಸಿದ್ದಾರೆ.
ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪರ್ತ್ನ ಡಬ್ಲ್ಯೂಎಸಿಎ (ವಿಶ್ವದ ಅತೀ ವೇಗದ ಮತ್ತು ಪುಟಿಯುವ ವಿಕೆಟ್) ನಲ್ಲಿ ಜೆಫ್ ಥಾಮ್ಸನ್ರ ಅತೀ ವೇಗದ ಎಸೆತಗಳನ್ನು ಎದುರಿಸಿ ಗಳಿಸಿದರು. ಈ ಟೆಸ್ಟ್ ಶತಕದ ಹಿಂದೆಯೇ ಇನ್ನೂ ೧೦ ಶತಕಗಳನ್ನು ವಿಶ್ವದ ಪ್ರಮುಖ ವೇಗದ ಬೌಲರ್ಗಳನ್ನು ಎದುರಿಸಿ ಗಳಿಸಿದರು.
ಇಮ್ರಾನ್ ಖಾನ್ ಅವರು ಮೊಹಿಂದರ್ರವರ ಬಗ್ಗೆ ಎಷ್ಟು ಗೌರವವನ್ನು ಹೊಂದಿದ್ದರೆಂದರೆ, ಅವರು ತಮ್ಮ “ಆಲ್ ರೌಂಡ್ ವ್ಯೂ” ನಲ್ಲಿ ಉಲ್ಲೇಖಿಸುತ್ತಾ ೧೯೮೨-೮೩ ರ ಋತುವಿನಲ್ಲಿ ಮೊಹಿಂದರ್ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು ಎಂದು ದಾಖಲಿಸಿದ್ದಾರೆ. ಇಮ್ರಾನ್ ಇನ್ನೂ ಮುಂದಕ್ಕೆ ಹೋಗಿ ಮೊಹಿಂದರ್ ಅವರು ೧೯೬೯ರ ಪಾದಾರ್ಪಣೆಯಿಂದ ನಿವೃತ್ತರಾಗುವ ತನಕ ನಿರಂತರವಾಗಿ ಭಾರತದ ಪರವಾಗಿ ಆಡಬಹುದಾಗಿತ್ತು ಎಂದು ಹೇಳಿದ್ದಾರೆ. ಮೊಹಿಂದರ್ ಯಾವಾಗಲೂ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದಿರಲಿಲ್ಲ. ತಂಡದ ಇನ್ನಿತರರು ಅವರಿಗಿಂತ ಕಳಪೆ ಪ್ರದರ್ಶನ ನೀಡಿದರೂ ಆ ಕಾರಣಕ್ಕಾಗಿ ಅವರನ್ನು ಎಂದಿಗೂ ಕೈ ಬಿಡಲಾಗುತ್ತಿರಲಿಲ್ಲ.
ಮೊಹಿಂದರ್ ಅವರನ್ನು ಭಾರತದ ಕ್ರಿಕೆಟ್ನ ''ಪುನರಾಗಮನದ'' ವ್ಯಕ್ತಿಯೆಂದೇ ಕರೆಯಲಾಗುತ್ತದೆ. ಅವರ ಎರಡು ದಶಕಗಳ ಕ್ರಿಕೆಟ್ ಜೀವನದಲ್ಲಿ ಅವರನ್ನು ಭಾರತ ತಂಡದಿಂದ ಹಲವಾರು ಬಾರಿ ಕೈ ಬಿಡಲಾಯಿತು ಆದರೆ ಹಾಗೆ ಕೈ ಬಿಟ್ಟಾಗಲೆಲ್ಲಾ ಅವರು ತಮ್ಮ ಉತ್ಕೃಷ್ಟ ಪ್ರದರ್ಶನಗಳ ಮೂಲಕ ಮರಳಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ತಮ್ಮ ಚೊಚ್ಚಲ ಸರಣಿಯ ನಂತರ ತಂಡದಲ್ಲಿ ಸ್ಥಾನ ಪಡೆಯಲು ೧೯೭೫ ರವರೆಗೆ ಕಾಯಬೇಕಾಯಿತು.
ಮೊಹಿಂದರ್ ಅವರು ೧೯೬೯ ರಲ್ಲಿ ವೇಗದ ಬೌಲಿಂಗ್ನ ಆಲ್ರೌಂಡರ್ ಆಗಿ ಪಾದಾರ್ಪಣೆ ಮಾಡಿದರು ಆದರೆ ಅವರು ತಮ್ಮ ಉಚ್ಛ್ರಾಯ ಹಂತದಲ್ಲಿ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದು ಹೆಚ್ಚಾಗಿ ಮೂರನೆಯ ಕ್ರಮಾಂಕದಲ್ಲಿ ಭಾರತದ ಪರವಾಗಿ ಆಡಿದರು. ಅವರು ಬೌಲಿಂಗ್ನಲ್ಲೂ ಅನುಭವ ಹೊಂದಿದ್ದ, ಉತ್ತಮ ಚತುರತೆ ಮತ್ತು ನಿಯಂತ್ರಣದೊಂದಿಗೆ ಚೆಂಡನ್ನು ಸ್ವಿಂಗ್ ಮತ್ತು ಕಟ್ ಮಾಡುವಲ್ಲಿ ನಿಷ್ಣಾತರಾಗಿದ್ದರು.
ಮೊಹಿಂದರ್ ಅಮರ್ನಾಥ್ ತಾವು ಆಡಿದ ೬೯ ಟೆಸ್ಟ್ಗಳಲ್ಲಿ ೪,೩೭೮ [[ಓಟ (ಕ್ರಿಕೆಟ್)|ರನ್ಗಳನ್ನು]] ೪೨.೫೦ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿದ್ದು, ಅವುಗಳಲ್ಲಿ ೧೧ ಶತಕ ಮತ್ತು ೨೪ ಅರ್ಧಶತಕಗಳು ಸೇರಿವೆ, ಮತ್ತು ೫೫.೬೮ರ ಸರಾಸರಿಯಲ್ಲಿ ೩೨ ವಿಕೆಟ್ಗಳನ್ನು ಗಳಿಸಿದ್ದಾರೆ. ೮೫ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರು ೩೦.೫೩ ರ ಸರಾಸರಿಯಲ್ಲಿ ೧,೯೨೪ ರನ್ಗಳನ್ನು ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ ಅಜೇಯ ೧೦೨ ಆಗಿದೆ ಮತ್ತು ಅವರು ೪೨.೮೪ ರ ಸರಾಸರಿಯಲ್ಲಿ ೪೬ ವಿಕೆಟ್ ಕಬಳಿಸಿದ್ಡಾರೆ. ಮೊಹಿಂದರ್ ಅಮರ್ನಾಥ್ ಅವರು ಚೆಂಡು ಮುಟ್ಟುವಿಕೆ ಯ ಮೂಲಕ ಔಟ್ ಆದ ಏಕಮಾತ್ರ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ. ಫೆಬ್ರವರಿ ೯, ೧೯೮೬ ರಲ್ಲಿ ಅವರು ಚೆಂಡು ಮುಟ್ಟುವಿಕೆಯಿಂದ ಔಟ್ ಆಗುವ ಮೂಲಕ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆ ರೀತಿಯಾಗಿ ಔಟ್ ಆದ ಮೊದಲನೆಯವರಾದರು. ಹಾಗೆಯೇ ಅವರು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ಷೇತ್ರಕ್ಕೆ ತಡೆಯೊಡ್ಡುವಿಕೆಗಾಗಿ ಔಟ್ ಆದ ಏಕೈಕ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ.
==೧೯೮೩ ರ ವಿಶ್ವಕಪ್ನ ಪ್ರದರ್ಶನ==
ಮೊಹಿಂದರ್ ಅಮರ್ನಾಥ್ ಅವರು ೧೯೮೩ ರ ವಿಶ್ವಕಪ್ನಲ್ಲಿನ ತಮ್ಮ ಐತಿಹಾಸಿಕ ಪ್ರದರ್ಶನದಿಂದ ಪ್ರಖ್ಯಾತರಾಗಿದ್ದಾರೆ. ಭಾರತವು ಪ್ರಥಮ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದ ಪ್ರಶಸ್ತಿ ಗೆಲ್ಲುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಅವರಿಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ “ಪಂದ್ಯದ ಪುರುಷೋತ್ತಮ” ಪ್ರಶಸ್ತಿಯನ್ನು ನೀಡಲಾಯಿತು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ನಿಖರವಾದ ಬೌಲಿಂಗ್ನಿಂದ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಡೇವಿಡ್ ಗೋವರ್ ಮತ್ತು ಮೈಕ್ ಗ್ಯಾಟಿಂಗ್ರ ವಿಕೆಟ್ ಕಬಳಿಸಿದರು. ಅವರು ೧೨ ಓವರ್ಗಳಲ್ಲಿ ಕೇವಲ ೨೭ ರನ್ ಗಳನ್ನು ಪ್ರತಿ ಓವರ್ಗೆ ೨.೨೫ ರ ಸರಾಸರಿಯಂತೆ ನೀಡುವ ಮೂಲಕ ಭಾರತದ ಬೌಲರ್ಗಳಲ್ಲೇ ಅತೀ ಮಿತವ್ಯಯಿ ಬೌಲರ್ ಎನಿಸಿದರು. ಬ್ಯಾಟಿಂಗ್ನಲ್ಲಿ ಅವರು ೪೬ ಗಳಿಸಿ ಭಾರತಕ್ಕೆ ಸದೃಢವಾದ ಆರಂಭವನ್ನು ಒದಗಿಸಿದರು. ಅವರನ್ನು ಪಂದ್ಯದ ಪುರುಷೋತ್ತಮರೆಂದು ಘೋಷಿಸಲಾಯಿತು.
ಫೈನಲ್ ಪಂದ್ಯದಲ್ಲಿ ಭಾರತವು ವಿಶ್ವದ ಅತಿ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಮೊದಲು ಬ್ಯಾಟ್ ಮಾಡಿತು. ತಂಡವು ಉತ್ತಮ ಪ್ರದರ್ಶನ ತೋರದೇ, ಇಡೀ ತಂಡವು ೫೪.೪ ಓವರ್ಗಳಲ್ಲಿ ಕೇವಲ ೧೮೩ ರಷ್ಟು ಕಡಿಮೆ ಸ್ಕೋರ್ ಗಳಿಸಿ ನಿಗದಿತ ೬೦ ಓವರ್ಗಳಿಗೂ ಮುಂಚಿತವಾಗಿ ತನ್ನೆಲ್ಲಾ ವಿಕೇಟ್ಗಳನ್ನು ಕಳೆದುಕೊಂಡು ಸೋಲಿನಂಚಿಗೆ ಬಂದಿತ್ತು. ಅಮರ್ನಾಥ್ರವರ ತಾಳ್ಮೆಯ ಮತ್ತು ತದೇಕ ಚಿತ್ತದ ಬ್ಯಾಟಿಂಗ್ ವೆಸ್ಟ್ ಇಂಡೀಸ್ನ ವೇಗದ ಬೌಲಿಂಗ್ ಎದುರು ಭಾರತದ ಇನಿಂಗ್ಸ್ಗೆ ಅತ್ಯಗತ್ಯವಾದ ಸ್ಥಿರತೆಯನ್ನು ನೀಡಿತಲ್ಲದೇ, ಅವರು ಭಾರತದ ಎಲ್ಲಾ ಬ್ಯಾಟ್ಸ್ಮನ್ಗಳ ಪೈಕಿ ಹೆಚ್ಚು ಹೊತ್ತು ಆಟವಾಡಿದರು. ಅವರು ಕ್ರೀಸ್ ಅನ್ನು ಅತ್ಯಧಿಕ ಸಮಯ(೮೦ ಚೆಂಡುಗಳು)ದ ವರೆಗೆ ಆಕ್ರಮಿಸಿದರು ಮತ್ತು ೨೬ ರನ್ ಗಳಿಸಿದರು. ಆದಾಗ್ಯೂ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಹೆಚ್ಚು ಸಮಯ ಕ್ರೀಸ್ನಲ್ಲಿರುವ ಅವಶ್ಯಕತೆಯು ಒಳ್ಳೆಯ ವಿಷಯವಲ್ಲವಾದರೂ, ಭಾರತವು ನೀಡಿದ ಒಟ್ಟು ೬೦ ಓವರ್ಗಳನ್ನು ಪೂರೈಸದಿರುವುದನ್ನು ಗಮನಿಸಿದಾಗ ಅಮರ್ನಾಥ್ರವರ ಆಟವು ಮತ್ತೊಂದು ತುದಿಯಲ್ಲಿನ ಬ್ಯಾಟ್ಸ್ಮನ್ಗಳಿಗೆ ಸ್ಕೋರ್ ಮಾಡಲು ಅವಕಾಶವನ್ನು ಒದಗಿಸಿತು. ಕ್ರಿಸ್ ಶ್ರೀಕಾಂತ್ ೩೮ ರನ್ಗಳೊಂದಿಗೆ ಅತ್ಯಧಿಕ ಸ್ಕೋರ್ ಗಳಿಸಿದರು, ನಂತರ ಅನುಕ್ರಮವಾಗಿ ಸಂದೀಪ್ ಪಾಟಿಲ್ (೨೭ ರನ್) ಮತ್ತು ಅಮರ್ನಾಥ್ ರನ್ ಗಳಿಸಿದರು. ಕಳಪೆ ಬ್ಯಾಟಿಂಗ್ ನಂತರ ಭಾರತದ ಅವಕಾಶವು ಬಹುಪಾಲು ಅಸ್ತಿತ್ವವೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಭಾರತದ ಬೌಲರ್ಗಳು ಹವಾಮಾನ ಮತ್ತು ಪಿಚ್ನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ನಿಖರವಾದ ದಾಳಿ ನಡೆಸಿ ವೆಸ್ಟ್ ಇಂಡೀಸ್ ತಂಡವನ್ನು ೧೪೦ ರನ್ಗಳಿಗೆ ಆಲೌಟ್ ಮಾಡುವ ಮೂಲಕ ಫೈನಲ್ ಪಂದ್ಯವನ್ನು ೪೩ ರನ್ಗಳಿಂದ ಗೆದ್ದುಕೊಂಡರು. ತಲಾ ೩ ಮೂರು ವಿಕೆಟ್ಗಳೊಂದಿಗೆ ಅಮರ್ನಾಥ್ ಮತ್ತು ಮದನ್ ಲಾಲ್ ಅವರು ಜಂಟಿಯಾಗಿ ಅತ್ಯಧಿಕ ವಿಕೆಟ್ ಪಡೆದರು. ಸೆಮಿಫೈನಲ್ನಂತೆ, ಅಮರ್ನಾಥ್ ಅವರು ಮತ್ತೊಮ್ಮೆ ಮಿತವ್ಯಯಿ ಬೌಲರ್ ಆಗಿ, ತಮ್ಮ ೭ ಓವರ್ಗಳಲ್ಲಿ ಪ್ರತಿ ಓವರ್ಗೆ ೧.೭೧ ಸರಾಸರಿಯಂತೆ ಕೇವಲ ೧೨ ರನ್ಗಳನ್ನು ನೀಡಿದರು. ಮತ್ತೊಮ್ಮೆ, ಸೆಮಿಫೈನಲ್ನಂತೆ, ಅಮರ್ನಾಥ್ರವರನ್ನು ಪಂದ್ಯದ ಪುರುಷೋತ್ತಮರನ್ನಾಗಿ ಘೋಷಿಸಲಾಯಿತು.
==ನಡತೆ ಮತ್ತು ಧೈರ್ಯ==
ಅಮರ್ನಾಥ್ ಅವರು ತಮ್ಮ ವ್ಯಕ್ತಿತ್ವ, ಧೈರ್ಯ ಮತ್ತು ದೃಢ ಸಂಕಲ್ಪಕ್ಕೆ ಹೆಸರಾಗಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ನ ಶ್ರೇಷ್ಠ ಆಟಗಾರ ವಿವಿಯನ್ ರಿಚರ್ಡ್ಸ್ ಅವರು ಅಮರನಾಥ್ರನ್ನು “ ಆಟವನ್ನು ಆಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ” ಎಂದೂ, ಮತ್ತು ಆಸ್ಟ್ರೇಲಿಯಾದ ಟೆಸ್ಟ್ನ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ಬೂನ್ ಅವರು “ ಬಿಟ್ಟು ಕೊಡುವುದು ಎಂಬುದು ಅವರ ಶಬ್ದಕೋಶದಲ್ಲಿಯೇ ಇದ್ದಂತೆ ಕಾಣುವುದಿಲ್ಲ” ಎಂದು ಅಮರನಾಥ್ರನ್ನು ಕರೆದಿದ್ದಾರೆ [http://www.theage.com.au/articles/2003/12/05/1070351783186.html ].
ಗಿಡಿಯೋನ್ ಹೇಯ್ ಅವರು ದಿ ಏಜ್ ನಲ್ಲಿ ಹೀಗೆ ಹೇಳಿದ್ದಾರೆ: “ ವೇಗದ ಬೌಲಿಂಗ್ನ ಮತ್ತು ಅನಿಯಮಿತ ಬೌನ್ಸರ್ಗಳು ತುಂಬಿದ ಮತ್ತು ಬೌನ್ಸರ್ಗಳ ಅನಿಯಂತ್ರಿತ ಬಳಕೆಯ ಯುಗದಲ್ಲಿ, ಹಾಗೆ ಮಾಡುವಂತೆ ಹಲವು ಪ್ರೇರಣೆಗಳ ಬಳಿಕವೂ ಅವರು ಅವರು ಹುಕ್ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ ”. ಅವರು ರಿಚರ್ಡ್ ಹ್ಯಾಡ್ಲಿಯವರಿಂದ ತಲೆ ಬುರುಡೆಗೆ ಕೂದಲೆಳೆಯ ಮೂಳೆ ಮುರಿತವನ್ನು ಎದುರಿಸಿದ್ದರು, ಇಮ್ರಾನ್ ಖಾನ್ರವರ ಎಸೆತದಿಂದ ಮೂರ್ಛೆ ಹೋಗಿದ್ದರು, ಮಾಲ್ಕಂ ಮಾರ್ಷಲ್ರವರಿಂದ ಹಲ್ಲಿಗೆ ಏಟು ಮಾಡಿಕೊಂಡಿದ್ದರು ಮತ್ತು ಪರ್ತ್ನಲ್ಲಿ ಜೆಫ್ ಥಾಮ್ಸನ್ರವರಿಂದ ಭೋಜನದ ಸಮಯದಲ್ಲಿ ಕೇವಲ ಐಸ್ಕ್ರೀಂ ಮಾತ್ರ ತಿನ್ನುವಷ್ಟರ ಮಟ್ಟಿಗೆ ದವಡೆಗೆ ಅಗಾಧ ನೋವಿನ ಹೊಡೆತವನ್ನು ಅನುಭವಿಸಿದ್ದರು. ಮೈಕಲ್ ಹೋಲ್ಡಿಂಗ್ ಅವರು ಹೇಳುವಂತೆ, ‘ ಜಿಮ್ಮಿಯವರನ್ನು ಇತರರಿಂದ ಬೇರ್ಪಡಿಸಬಹುದಾಗಿದ್ದು ಏನೆಂದರೆ, ಅವರ ನೋವನ್ನು ತಡೆದುಕೊಳ್ಳುವ ಅವರ ಅತ್ಯುತ್ತಮ ಸಾಮರ್ಥ್ಯವೇ ಆಗಿದೆ . . . ಬ್ಯಾಟ್ಸ್ಮನ್ ಯಾವಾಗ ನೋವಿನಲ್ಲಿರುತ್ತಾನೆಂದು ವೇಗದ ಬೌಲರ್ಗೆ ತಿಳಿದಿರುತ್ತದೆ, ಆದರೆ ಜಿಮ್ಮಿ ಹಾಗಿದ್ದರೂ ಪುಟಿದೇಳುತ್ತಿದ್ದರು ಮತ್ತು ಮುಂದುವರಿಸುತ್ತಿದ್ದರು.' " [http://www.theage.com.au/articles/2003/12/05/1070351783186.html ]
೧೯೮೨-೮೩ ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಬ್ರಿಜ್ಟೌನ್ ಟೆಸ್ಟ್ ಸಂದರ್ಭದಲ್ಲಿ ಅಮರ್ನಾಥ್ರವರ ತಲೆಗೆ ಬಿಟ್ಟ ಏಟಿನಿಂದ ಅವರು ಪಂದ್ಯದಿಂದ ನಿವೃತ್ತರಾಗಬೇಕಾಯಿತು ಮತ್ತು ಅವರ ತಲೆಗೆ ಹೊಲಿಗೆಯನ್ನು ಹಾಕಲಾಯಿತು. ಮತ್ತೆ ಪಂದ್ಯಕ್ಕೆ ಮರಳಿದ ಅವರು, ಇತಿಹಾಸದ ಅತ್ಯಂತ ಭಯಾನಕ ಬೌಲರ್ಗಳಲ್ಲೊಬ್ಬರಾದ ಮೈಕಲ್ ಹೋಲ್ಡಿಂಗ್ರವರನ್ನು ಎದುರಿಸಿದರು. ಹೋಲ್ಡಿಂಗ್ರವರು ಬೌನ್ಸರ್ ಎಸೆಯುವ ಮೂಲಕ ಅಮರನಾಥ್ರಿಗೆ ಹೆದರಿಕೆ ಹುಟ್ಟಿಸುತ್ತಾರೆಂದು ತಿಳಿಯಲಾಗಿತ್ತು, ಮತ್ತು ಅವರು ಹಾಗೆಯೇ ಮಾಡಿದರು. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡುತ್ತಾರೆ ಮತ್ತು ಚೆಂಡನ್ನು ವ್ಯರ್ಥ ಮಾಡುತ್ತಾರೆ ಎಂದು ಹೆಚ್ಚಿನವರು ನಿರೀಕ್ಷಿಸುತ್ತಾರೆ, ಬದಲಿಗೆ ಅಮರ್ನಾಥ್ ಅವರು ಮೈದಾನದಲ್ಲಿ ಸ್ಥಿರವಾಗಿ ನಿಂತರು ಮತ್ತು ಚೆಂಡನ್ನು ಬೌಂಡರಿಗೆ ಅಟ್ಟಿದರು. ಹಾಗಿದ್ದರೂ ಕೂಡ ವೆಸ್ಟ್ ಇಂಡೀಸ್ನ ಪ್ರಬಲವಾದ ಮತ್ತು ಪ್ರತಿಕಾರದ ಮಾರಕ ವೇಗದ ದಾಳಿಯು ಅಮರ್ನಾಥ್ರವರನ್ನು ೧೯೮೩/೮೪ ರ ಭಾರತದ ಪ್ರವಾಸದಲ್ಲಿ ಆರು ಇನಿಂಗ್ಸ್ಗಳಿಂದ ಕೇವಲ ೧ ರನ್ಗೆ ನಿಯಂತ್ರಿಸಿತು, ಈ ಸಂದರ್ಭದಲ್ಲಿ ಹೋಲ್ಡಿಂಗ್ ಅವರು ಅಮರ್ನಾಥ್ರನ್ನು ಮೂರು ಬಾರಿ ಶೂನ್ಯಕ್ಕೇ ಬಲಿ ತೆಗೆದುಕೊಂಡಿದ್ದರು.
ಅಮರ್ನಾಥ್ ಭಾರತೀಯ ಕ್ರಿಕೆಟ್ನ ರಾಜಕೀಯ ವ್ಯವಸ್ಥೆಯೊಂದಿಗಿನ ಘರ್ಷಣೆಗೂ ಹೆಸರುವಾಸಿ. ಅದರಲ್ಲೂ ಆಯ್ಕೆಗಾರರನ್ನು "ಕೋಡಂಗಿಗಳ ಗುಂಪು" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. [http://cricket24x7.blogspot.com/2006/01/raj-singh-dungarpur-master-of-timing.html ]. ಇದು ಅವರ ಕ್ರೀಡಾ ಬದುಕಿನ ಮೇಲೆ ಅಗಾಧ ದುಷ್ಪರಿಣಾಮ ಬೀರಿತು. ಕ್ರಿಕೆಟ್ವಲಯದಲ್ಲಿ ಅವರನ್ನು ಮೂಲೆಗುಂಪು ಮಾಡುವ ಯತ್ನಗಳೂ ಆಗಾಗ್ಗೆ ನಡೆದವು.
==ಬಾಹ್ಯ ಕೊಂಡಿಗಳು==
*[http://ind.cricinfo.com/db/PLAYERS/IND/A/AMARNATH_M_06001353/ ಕ್ರಿಕ್ಇನ್ಫೋ ಆಟಗಾರರ ವಿವರ : ಮೊಹಿಂದರ್ ಅಮರನಾಥ್] {{Webarchive|url=https://web.archive.org/web/20040824182451/http://ind.cricinfo.com/db/PLAYERS/IND/A/AMARNATH_M_06001353/ |date=2004-08-24 }}
[[File:Mohinder Amarnath graph.png|left|thumb|350px|ಮೊಹಿಂದರ್ ಅಮರನಾಥ್ ಅವರ ವೃತ್ತಿ ಜೀವನದ ಪ್ರದರ್ಶನದ ನಕ್ಷೆ.]]
{{India Squad 1975 Cricket World Cup}}
{{India Squad 1979 Cricket World Cup}}
{{India Squad 1983 Cricket World Cup}}
{{Persondata
|NAME=Amarnath, Mohinder
|ALTERNATIVE NAMES=
|SHORT DESCRIPTION=Cricketer
|DATE OF BIRTH=September 24, 1950
|PLACE OF BIRTH=[[Patiala]], India
|DATE OF DEATH=
|PLACE OF DEATH=
}}
{{DEFAULTSORT:Amarnath, Mohinder}}
[[ವರ್ಗ:ಭಾರತದ ಏಕ ದಿನ ಅಂತರಾಷ್ಟ್ರೀಯ ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಉತ್ತರ ವಲಯ ಕ್ರಿಕೆಟಿಗರು]]
[[ವರ್ಗ:ವರ್ಷದ ವಿಸ್ಡನ್ ಕ್ರಿಕೆಟಿಗರು]]
[[ವರ್ಗ:೧೯೫೦ ಜನನ]]
[[ವರ್ಗ:ಬದುಕಿರುವ ವ್ಯಕ್ತಿಗಳು]]
[[ವರ್ಗ:ವಿಶ್ವ ಕಪ್ ಆಡಿದ ಭಾರತದ ಕ್ರಿಕೆಟಿಗರು]]
[[ವರ್ಗ:1975 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:1979 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:1983 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:ಪಾಟಿಯಾಲಾದ ವ್ಯಕ್ತಿಗಳು]]
[[ವರ್ಗ:ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ತರಬೇತುದಾರರು]]
[[ವರ್ಗ:ಅರ್ಜುನ ಪ್ರಶಸ್ತಿ ಸ್ವೀಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
lot9kea94j7n6izg6maig79tiexfqu4
1307934
1307933
2025-07-05T15:35:22Z
Mahaveer Indra
34672
1307934
wikitext
text/x-wiki
{{Infobox cricketer
| name = ಮೊಹಿಂದರ್ ಅಮರನಾಥ್
| image = MohinderAmarnath.jpg
| image_size =
| caption = ೨೦೧೨ರಲ್ಲಿ ಅಮರನಾಥ್
| country = ಭಾರತ
| fullname = ಮೊಹಿಂದರ್ ಅಮರನಾಥ್ ಭಾರದ್ವಾಜ್
| nickname = ಜಿಮ್ಮಿ
| birth_date = {{Birth date and age|1950|9|24|df=yes}}
| birth_place = [[ಪಟ್ಟಿಯಾಲಾ]], [[ಪೂರ್ವ ಪಂಜಾಬ್|ಪಂಜಾಬ್]], ಭಾರತ
| heightft =
| heightinch =
| heightm =
| batting = ಬಲಗೈ ಬ್ಯಾಟಿಂಗ್
| bowling = ಬಲಗೈ ಮಧ್ಯಮ ವೇಗದ ಬೌಲಿಂಗ್
| role = ಬ್ಯಾಟಿಂಗ್ [[ಆಲ್ರೌಂಡರ್]]
| international = ಹೌದು
| internationalspan = ೧೯೬೯–೧೯೮೯
| testdebutdate = ೨೪ ಡಿಸೆಂಬರ್
| testdebutyear = ೧೯೬೯
| testdebutagainst = ಆಸ್ಟ್ರೇಲಿಯಾ
| testcap = ೧೨೫
| lasttestdate = ೧೧ ಜನವರಿ
| lasttestyear = ೧೯೮೮
| lasttestagainst = ವೆಸ್ಟ್ ಇಂಡೀಸ್
| odidebutdate = ೭ ಜೂನ್
| odidebutyear = ೧೯೭೫
| odidebutagainst = ಇಂಗ್ಲೆಂಡ್
| odicap = ೧೫
| lastodidate = ೩೦ ಅಕ್ಟೋಬರ್
| lastodiyear = ೧೯೮೯
| lastodiagainst = ವೆಸ್ಟ್ ಇಂಡೀಸ್
| odishirt =
| club1 = [[ಪಂಜಾಬ್ ಕ್ರಿಕೆಟ್ ತಂಡ|ಪಂಜಾಬ್]]
| year1 = ೧೯೬೯–೧೯೭೪
| clubnumber1 =
| club2 = [[ದೆಹಲಿ ಕ್ರಿಕೆಟ್ ತಂಡ|ದೆಹಲಿ]]
| year2 = ೧೯೭೪–೧೯೮೯
| clubnumber2 =
| club3 = [[ಬಡೋಡಾ ಕ್ರಿಕೆಟ್ ತಂಡ|ಬರೋಡಾ]]
| year3 = ೧೯೮೪
| clubnumber3 =
| club4 = [[ವಿಲ್ಟ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್|ವಿಲ್ಟ್ಶೈರ್]]
| year4 = ೧೯೮೪
| clubnumber4 =
| columns = 2
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೬೯
| runs1 = ೪,೩೭೮
| bat avg1 = ೪೨.೫೦
| 100s/50s1 = ೧೧/೨೪
| top score1 = ೧೩೮
| deliveries1 = ೩,೬೭೬
| wickets1 = ೩೨
| bowl avg1 = ೫೫.೬೮
| fivefor1 = ೦
| tenfor1 = ೦
| best bowling1 = ೪/೬೩
| catches/stumpings1 = ೪೭/–
| column2 = [[[[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]]]
| matches2 = ೮೫
| runs2 = ೧,೯೨೪
| bat avg2 = ೩೦.೫೩
| 100s/50s2 = ೨/೧೩
| top score2 = ೧೦೨*
| deliveries2 = ೨,೭೩೦
| wickets2 = ೪೬
| bowl avg2 = ೪೨.೮೪
| fivefor2 = ೦
| tenfor2 = ೦
| best bowling2 = ೩/೧೨
| catches/stumpings2 = ೨೩/–
| date = ೮ ಅಕ್ಟೋಬರ್
| year = ೨೦೦೯
| source = http://content.cricinfo.com/india/content/player/26225.html ESPNcricinfo
}}
'''ಮೊಹಿಂದರ್ ಅಮರನಾಥ್ ಭಾರದ್ವಾಜ್''' {{Audio|Mohinder_Amarnath.ogg|pronunciation}} ( ೧೯೫೦ ಸೆಪ್ಟೆಂಬರ್ ೨೪ರಂದು, [[ಭಾರತ|ಭಾರತದ]] ಪಾಟಿಯಾಲಾದಲ್ಲಿ ಜನಿಸಿದರು,) ಅವರು ಮಾಜಿ [[ಭಾರತ|ಭಾರತೀಯ]] ಕ್ರಿಕೆಟ್ ಆಟಗಾರರರು (೧೯೬೯-೧೯೮೯) ಮತ್ತು ಪ್ರಸ್ತುತ ಕ್ರಿಕೆಟ್ ವಿಶ್ಲೇಷಕರಾಗಿದ್ದಾರೆ. ಇವರು ಸಾಮಾನ್ಯವಾಗಿ "'''ಜಿಮ್ಮಿ''' " ಎಂದು ಪರಿಚಿತರಾಗಿದ್ದಾರೆ. ಇವರು ಸ್ವಾತಂತ್ರ್ಯಾ ನಂತರದ ಭಾರತದ ಮೊದಲ ನಾಯಕರಾಗಿದ್ದ ಲಾಲಾ ಅಮರ್ನಾಥ್ ಅವರ ಪುತ್ರರಾಗಿದ್ದಾರೆ. ಅವರ ಸಹೋದರ ಸುರಿಂದರ್ ಅಮರ್ನಾಥ್ ಅವರು ಓರ್ವ [[ಟೆಸ್ಟ್ ಕ್ರಿಕೆಟ್|ಟೆಸ್ಟ್]] ಆಟಗಾರರಾಗಿದ್ದರು ಹಾಗೂ ಅವರ ಸಹೋದರ ರಾಜಿಂದರ್ ಅಮರ್ನಾಥ್ ಅವರು ಒಬ್ಬ ಮಾಜಿ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರರಾಗಿದ್ದರು ಹಾಗೂ ಈಗ ಕ್ರಿಕೆಟ್ ತರಬೇತುದಾರರಾಗಿ ಕಾರ್ಯ ನಿರ್ವಹಿಸುತಿದ್ದಾರೆ.
೧೯೬೯ರ ಡಿಸೆಂಬರ್ನಲ್ಲಿ ಮೊಹಿಂದರ್ರವರು ಆಸ್ಟ್ರೇಲಿಯಾ ವಿರುದ್ಧದ [[ಚೆನ್ನೈ|ಚೆನ್ನೈನ]] ಪಂಧ್ಯದಲ್ಲಿ ಪಾದಾರ್ಪಣೆ ಮಾಡಿದರು. ಮೊಹಿಂದರ್ ತಮ್ಮ ವೃತ್ತಿ ಜೀವನದ ನಂತರದ ಭಾಗದಲ್ಲಿ ವೇಗದ ದಾಳಿಯ ಎದುರು ಭಾರತದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಕಂಡು ಬಂದಿದ್ದರು. ಇಮ್ರಾನ್ ಖಾನ್ ಮತ್ತು ಮಾಲ್ಕಂ ಮಾರ್ಷಲ್ ಇಬ್ಬರೂ ಸಹ ಇವರ ಬ್ಯಾಟುಗಾರಿಕೆ, ಧೈರ್ಯವನ್ನು ಮತ್ತು ಅಗಾಧ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಗಳಿದ್ದಾರೆ. ೧೯೮೨-೮೩ ರಲ್ಲಿ ಮೊಹಿಂದರ್ ಅಮರನಾಥ್ ಅವರು ಪಾಕಿಸ್ತಾನ (೫) ಮತ್ತು ವೆಸ್ಟ್ ಇಂಡೀಸ್ (೬) ವಿರುದ್ಧ ೧೧ ಟೆಸ್ಟ್ ಪಂದ್ಯಗಳನ್ನಾಡಿದರು ಮತ್ತು ಎರಡು ಸರಣಿಗಳಲ್ಲಿ ೧೦೦೦ ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದರು.
ತಮ್ಮ “ಐಡಲ್ಸ್”ನಲ್ಲಿ ಸುನಿಲ್ ಗವಾಸ್ಕರ್ ಅವರು ಮೊಹಿಂದರ್ ಅಮರ್ನಾಥ್ರವರನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ವಿವರಿಸಿದ್ದಾರೆ.
ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪರ್ತ್ನ ಡಬ್ಲ್ಯೂಎಸಿಎ (ವಿಶ್ವದ ಅತೀ ವೇಗದ ಮತ್ತು ಪುಟಿಯುವ ವಿಕೆಟ್) ನಲ್ಲಿ ಜೆಫ್ ಥಾಮ್ಸನ್ರ ಅತೀ ವೇಗದ ಎಸೆತಗಳನ್ನು ಎದುರಿಸಿ ಗಳಿಸಿದರು. ಈ ಟೆಸ್ಟ್ ಶತಕದ ಹಿಂದೆಯೇ ಇನ್ನೂ ೧೦ ಶತಕಗಳನ್ನು ವಿಶ್ವದ ಪ್ರಮುಖ ವೇಗದ ಬೌಲರ್ಗಳನ್ನು ಎದುರಿಸಿ ಗಳಿಸಿದರು.
ಇಮ್ರಾನ್ ಖಾನ್ ಅವರು ಮೊಹಿಂದರ್ರವರ ಬಗ್ಗೆ ಎಷ್ಟು ಗೌರವವನ್ನು ಹೊಂದಿದ್ದರೆಂದರೆ, ಅವರು ತಮ್ಮ “ಆಲ್ ರೌಂಡ್ ವ್ಯೂ” ನಲ್ಲಿ ಉಲ್ಲೇಖಿಸುತ್ತಾ ೧೯೮೨-೮೩ ರ ಋತುವಿನಲ್ಲಿ ಮೊಹಿಂದರ್ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿದ್ದರು ಎಂದು ದಾಖಲಿಸಿದ್ದಾರೆ. ಇಮ್ರಾನ್ ಇನ್ನೂ ಮುಂದಕ್ಕೆ ಹೋಗಿ ಮೊಹಿಂದರ್ ಅವರು ೧೯೬೯ರ ಪಾದಾರ್ಪಣೆಯಿಂದ ನಿವೃತ್ತರಾಗುವ ತನಕ ನಿರಂತರವಾಗಿ ಭಾರತದ ಪರವಾಗಿ ಆಡಬಹುದಾಗಿತ್ತು ಎಂದು ಹೇಳಿದ್ದಾರೆ. ಮೊಹಿಂದರ್ ಯಾವಾಗಲೂ ಭಾರತದ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದಿರಲಿಲ್ಲ. ತಂಡದ ಇನ್ನಿತರರು ಅವರಿಗಿಂತ ಕಳಪೆ ಪ್ರದರ್ಶನ ನೀಡಿದರೂ ಆ ಕಾರಣಕ್ಕಾಗಿ ಅವರನ್ನು ಎಂದಿಗೂ ಕೈ ಬಿಡಲಾಗುತ್ತಿರಲಿಲ್ಲ.
ಮೊಹಿಂದರ್ ಅವರನ್ನು ಭಾರತದ ಕ್ರಿಕೆಟ್ನ ''ಪುನರಾಗಮನದ'' ವ್ಯಕ್ತಿಯೆಂದೇ ಕರೆಯಲಾಗುತ್ತದೆ. ಅವರ ಎರಡು ದಶಕಗಳ ಕ್ರಿಕೆಟ್ ಜೀವನದಲ್ಲಿ ಅವರನ್ನು ಭಾರತ ತಂಡದಿಂದ ಹಲವಾರು ಬಾರಿ ಕೈ ಬಿಡಲಾಯಿತು ಆದರೆ ಹಾಗೆ ಕೈ ಬಿಟ್ಟಾಗಲೆಲ್ಲಾ ಅವರು ತಮ್ಮ ಉತ್ಕೃಷ್ಟ ಪ್ರದರ್ಶನಗಳ ಮೂಲಕ ಮರಳಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅವರು ತಮ್ಮ ಚೊಚ್ಚಲ ಸರಣಿಯ ನಂತರ ತಂಡದಲ್ಲಿ ಸ್ಥಾನ ಪಡೆಯಲು ೧೯೭೫ ರವರೆಗೆ ಕಾಯಬೇಕಾಯಿತು.
ಮೊಹಿಂದರ್ ಅವರು ೧೯೬೯ ರಲ್ಲಿ ವೇಗದ ಬೌಲಿಂಗ್ನ ಆಲ್ರೌಂಡರ್ ಆಗಿ ಪಾದಾರ್ಪಣೆ ಮಾಡಿದರು ಆದರೆ ಅವರು ತಮ್ಮ ಉಚ್ಛ್ರಾಯ ಹಂತದಲ್ಲಿ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದು ಹೆಚ್ಚಾಗಿ ಮೂರನೆಯ ಕ್ರಮಾಂಕದಲ್ಲಿ ಭಾರತದ ಪರವಾಗಿ ಆಡಿದರು. ಅವರು ಬೌಲಿಂಗ್ನಲ್ಲೂ ಅನುಭವ ಹೊಂದಿದ್ದ, ಉತ್ತಮ ಚತುರತೆ ಮತ್ತು ನಿಯಂತ್ರಣದೊಂದಿಗೆ ಚೆಂಡನ್ನು ಸ್ವಿಂಗ್ ಮತ್ತು ಕಟ್ ಮಾಡುವಲ್ಲಿ ನಿಷ್ಣಾತರಾಗಿದ್ದರು.
ಮೊಹಿಂದರ್ ಅಮರ್ನಾಥ್ ತಾವು ಆಡಿದ ೬೯ ಟೆಸ್ಟ್ಗಳಲ್ಲಿ ೪,೩೭೮ [[ಓಟ (ಕ್ರಿಕೆಟ್)|ರನ್ಗಳನ್ನು]] ೪೨.೫೦ರ ಬ್ಯಾಟಿಂಗ್ ಸರಾಸರಿಯಲ್ಲಿ ಗಳಿಸಿದ್ದು, ಅವುಗಳಲ್ಲಿ ೧೧ ಶತಕ ಮತ್ತು ೨೪ ಅರ್ಧಶತಕಗಳು ಸೇರಿವೆ, ಮತ್ತು ೫೫.೬೮ರ ಸರಾಸರಿಯಲ್ಲಿ ೩೨ ವಿಕೆಟ್ಗಳನ್ನು ಗಳಿಸಿದ್ದಾರೆ. ೮೫ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವರು ೩೦.೫೩ ರ ಸರಾಸರಿಯಲ್ಲಿ ೧,೯೨೪ ರನ್ಗಳನ್ನು ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ ಅಜೇಯ ೧೦೨ ಆಗಿದೆ ಮತ್ತು ಅವರು ೪೨.೮೪ ರ ಸರಾಸರಿಯಲ್ಲಿ ೪೬ ವಿಕೆಟ್ ಕಬಳಿಸಿದ್ಡಾರೆ. ಮೊಹಿಂದರ್ ಅಮರ್ನಾಥ್ ಅವರು ಚೆಂಡು ಮುಟ್ಟುವಿಕೆ ಯ ಮೂಲಕ ಔಟ್ ಆದ ಏಕಮಾತ್ರ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ. ಫೆಬ್ರವರಿ ೯, ೧೯೮೬ ರಲ್ಲಿ ಅವರು ಚೆಂಡು ಮುಟ್ಟುವಿಕೆಯಿಂದ ಔಟ್ ಆಗುವ ಮೂಲಕ ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆ ರೀತಿಯಾಗಿ ಔಟ್ ಆದ ಮೊದಲನೆಯವರಾದರು. ಹಾಗೆಯೇ ಅವರು ಒಂದು ದಿನದ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ಷೇತ್ರಕ್ಕೆ ತಡೆಯೊಡ್ಡುವಿಕೆಗಾಗಿ ಔಟ್ ಆದ ಏಕೈಕ ಭಾರತೀಯ ಆಟಗಾರ ಕೂಡಾ ಆಗಿದ್ದಾರೆ.
==೧೯೮೩ ರ ವಿಶ್ವಕಪ್ನ ಪ್ರದರ್ಶನ==
ಮೊಹಿಂದರ್ ಅಮರ್ನಾಥ್ ಅವರು ೧೯೮೩ ರ ವಿಶ್ವಕಪ್ನಲ್ಲಿನ ತಮ್ಮ ಐತಿಹಾಸಿಕ ಪ್ರದರ್ಶನದಿಂದ ಪ್ರಖ್ಯಾತರಾಗಿದ್ದಾರೆ. ಭಾರತವು ಪ್ರಥಮ ಒಂದು ದಿನದ ಅಂತರಾಷ್ಟ್ರೀಯ ಪಂದ್ಯದ ಪ್ರಶಸ್ತಿ ಗೆಲ್ಲುವಲ್ಲಿ ಮುಂಚೂಣಿ ಪಾತ್ರ ವಹಿಸಿದ ಅವರಿಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ “ಪಂದ್ಯದ ಪುರುಷೋತ್ತಮ” ಪ್ರಶಸ್ತಿಯನ್ನು ನೀಡಲಾಯಿತು.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ನಿಖರವಾದ ಬೌಲಿಂಗ್ನಿಂದ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಡೇವಿಡ್ ಗೋವರ್ ಮತ್ತು ಮೈಕ್ ಗ್ಯಾಟಿಂಗ್ರ ವಿಕೆಟ್ ಕಬಳಿಸಿದರು. ಅವರು ೧೨ ಓವರ್ಗಳಲ್ಲಿ ಕೇವಲ ೨೭ ರನ್ ಗಳನ್ನು ಪ್ರತಿ ಓವರ್ಗೆ ೨.೨೫ ರ ಸರಾಸರಿಯಂತೆ ನೀಡುವ ಮೂಲಕ ಭಾರತದ ಬೌಲರ್ಗಳಲ್ಲೇ ಅತೀ ಮಿತವ್ಯಯಿ ಬೌಲರ್ ಎನಿಸಿದರು. ಬ್ಯಾಟಿಂಗ್ನಲ್ಲಿ ಅವರು ೪೬ ಗಳಿಸಿ ಭಾರತಕ್ಕೆ ಸದೃಢವಾದ ಆರಂಭವನ್ನು ಒದಗಿಸಿದರು. ಅವರನ್ನು ಪಂದ್ಯದ ಪುರುಷೋತ್ತಮರೆಂದು ಘೋಷಿಸಲಾಯಿತು.
ಫೈನಲ್ ಪಂದ್ಯದಲ್ಲಿ ಭಾರತವು ವಿಶ್ವದ ಅತಿ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಮೊದಲು ಬ್ಯಾಟ್ ಮಾಡಿತು. ತಂಡವು ಉತ್ತಮ ಪ್ರದರ್ಶನ ತೋರದೇ, ಇಡೀ ತಂಡವು ೫೪.೪ ಓವರ್ಗಳಲ್ಲಿ ಕೇವಲ ೧೮೩ ರಷ್ಟು ಕಡಿಮೆ ಸ್ಕೋರ್ ಗಳಿಸಿ ನಿಗದಿತ ೬೦ ಓವರ್ಗಳಿಗೂ ಮುಂಚಿತವಾಗಿ ತನ್ನೆಲ್ಲಾ ವಿಕೇಟ್ಗಳನ್ನು ಕಳೆದುಕೊಂಡು ಸೋಲಿನಂಚಿಗೆ ಬಂದಿತ್ತು. ಅಮರ್ನಾಥ್ರವರ ತಾಳ್ಮೆಯ ಮತ್ತು ತದೇಕ ಚಿತ್ತದ ಬ್ಯಾಟಿಂಗ್ ವೆಸ್ಟ್ ಇಂಡೀಸ್ನ ವೇಗದ ಬೌಲಿಂಗ್ ಎದುರು ಭಾರತದ ಇನಿಂಗ್ಸ್ಗೆ ಅತ್ಯಗತ್ಯವಾದ ಸ್ಥಿರತೆಯನ್ನು ನೀಡಿತಲ್ಲದೇ, ಅವರು ಭಾರತದ ಎಲ್ಲಾ ಬ್ಯಾಟ್ಸ್ಮನ್ಗಳ ಪೈಕಿ ಹೆಚ್ಚು ಹೊತ್ತು ಆಟವಾಡಿದರು. ಅವರು ಕ್ರೀಸ್ ಅನ್ನು ಅತ್ಯಧಿಕ ಸಮಯ(೮೦ ಚೆಂಡುಗಳು)ದ ವರೆಗೆ ಆಕ್ರಮಿಸಿದರು ಮತ್ತು ೨೬ ರನ್ ಗಳಿಸಿದರು. ಆದಾಗ್ಯೂ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಹೆಚ್ಚು ಸಮಯ ಕ್ರೀಸ್ನಲ್ಲಿರುವ ಅವಶ್ಯಕತೆಯು ಒಳ್ಳೆಯ ವಿಷಯವಲ್ಲವಾದರೂ, ಭಾರತವು ನೀಡಿದ ಒಟ್ಟು ೬೦ ಓವರ್ಗಳನ್ನು ಪೂರೈಸದಿರುವುದನ್ನು ಗಮನಿಸಿದಾಗ ಅಮರ್ನಾಥ್ರವರ ಆಟವು ಮತ್ತೊಂದು ತುದಿಯಲ್ಲಿನ ಬ್ಯಾಟ್ಸ್ಮನ್ಗಳಿಗೆ ಸ್ಕೋರ್ ಮಾಡಲು ಅವಕಾಶವನ್ನು ಒದಗಿಸಿತು. ಕ್ರಿಸ್ ಶ್ರೀಕಾಂತ್ ೩೮ ರನ್ಗಳೊಂದಿಗೆ ಅತ್ಯಧಿಕ ಸ್ಕೋರ್ ಗಳಿಸಿದರು, ನಂತರ ಅನುಕ್ರಮವಾಗಿ ಸಂದೀಪ್ ಪಾಟಿಲ್ (೨೭ ರನ್) ಮತ್ತು ಅಮರ್ನಾಥ್ ರನ್ ಗಳಿಸಿದರು. ಕಳಪೆ ಬ್ಯಾಟಿಂಗ್ ನಂತರ ಭಾರತದ ಅವಕಾಶವು ಬಹುಪಾಲು ಅಸ್ತಿತ್ವವೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಭಾರತದ ಬೌಲರ್ಗಳು ಹವಾಮಾನ ಮತ್ತು ಪಿಚ್ನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ನಿಖರವಾದ ದಾಳಿ ನಡೆಸಿ ವೆಸ್ಟ್ ಇಂಡೀಸ್ ತಂಡವನ್ನು ೧೪೦ ರನ್ಗಳಿಗೆ ಆಲೌಟ್ ಮಾಡುವ ಮೂಲಕ ಫೈನಲ್ ಪಂದ್ಯವನ್ನು ೪೩ ರನ್ಗಳಿಂದ ಗೆದ್ದುಕೊಂಡರು. ತಲಾ ೩ ಮೂರು ವಿಕೆಟ್ಗಳೊಂದಿಗೆ ಅಮರ್ನಾಥ್ ಮತ್ತು ಮದನ್ ಲಾಲ್ ಅವರು ಜಂಟಿಯಾಗಿ ಅತ್ಯಧಿಕ ವಿಕೆಟ್ ಪಡೆದರು. ಸೆಮಿಫೈನಲ್ನಂತೆ, ಅಮರ್ನಾಥ್ ಅವರು ಮತ್ತೊಮ್ಮೆ ಮಿತವ್ಯಯಿ ಬೌಲರ್ ಆಗಿ, ತಮ್ಮ ೭ ಓವರ್ಗಳಲ್ಲಿ ಪ್ರತಿ ಓವರ್ಗೆ ೧.೭೧ ಸರಾಸರಿಯಂತೆ ಕೇವಲ ೧೨ ರನ್ಗಳನ್ನು ನೀಡಿದರು. ಮತ್ತೊಮ್ಮೆ, ಸೆಮಿಫೈನಲ್ನಂತೆ, ಅಮರ್ನಾಥ್ರವರನ್ನು ಪಂದ್ಯದ ಪುರುಷೋತ್ತಮರನ್ನಾಗಿ ಘೋಷಿಸಲಾಯಿತು.
==ನಡತೆ ಮತ್ತು ಧೈರ್ಯ==
ಅಮರ್ನಾಥ್ ಅವರು ತಮ್ಮ ವ್ಯಕ್ತಿತ್ವ, ಧೈರ್ಯ ಮತ್ತು ದೃಢ ಸಂಕಲ್ಪಕ್ಕೆ ಹೆಸರಾಗಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ನ ಶ್ರೇಷ್ಠ ಆಟಗಾರ ವಿವಿಯನ್ ರಿಚರ್ಡ್ಸ್ ಅವರು ಅಮರನಾಥ್ರನ್ನು “ ಆಟವನ್ನು ಆಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು ” ಎಂದೂ, ಮತ್ತು ಆಸ್ಟ್ರೇಲಿಯಾದ ಟೆಸ್ಟ್ನ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ಬೂನ್ ಅವರು “ ಬಿಟ್ಟು ಕೊಡುವುದು ಎಂಬುದು ಅವರ ಶಬ್ದಕೋಶದಲ್ಲಿಯೇ ಇದ್ದಂತೆ ಕಾಣುವುದಿಲ್ಲ” ಎಂದು ಅಮರನಾಥ್ರನ್ನು ಕರೆದಿದ್ದಾರೆ [http://www.theage.com.au/articles/2003/12/05/1070351783186.html ].
ಗಿಡಿಯೋನ್ ಹೇಯ್ ಅವರು ದಿ ಏಜ್ ನಲ್ಲಿ ಹೀಗೆ ಹೇಳಿದ್ದಾರೆ: “ ವೇಗದ ಬೌಲಿಂಗ್ನ ಮತ್ತು ಅನಿಯಮಿತ ಬೌನ್ಸರ್ಗಳು ತುಂಬಿದ ಮತ್ತು ಬೌನ್ಸರ್ಗಳ ಅನಿಯಂತ್ರಿತ ಬಳಕೆಯ ಯುಗದಲ್ಲಿ, ಹಾಗೆ ಮಾಡುವಂತೆ ಹಲವು ಪ್ರೇರಣೆಗಳ ಬಳಿಕವೂ ಅವರು ಅವರು ಹುಕ್ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ ”. ಅವರು ರಿಚರ್ಡ್ ಹ್ಯಾಡ್ಲಿಯವರಿಂದ ತಲೆ ಬುರುಡೆಗೆ ಕೂದಲೆಳೆಯ ಮೂಳೆ ಮುರಿತವನ್ನು ಎದುರಿಸಿದ್ದರು, ಇಮ್ರಾನ್ ಖಾನ್ರವರ ಎಸೆತದಿಂದ ಮೂರ್ಛೆ ಹೋಗಿದ್ದರು, ಮಾಲ್ಕಂ ಮಾರ್ಷಲ್ರವರಿಂದ ಹಲ್ಲಿಗೆ ಏಟು ಮಾಡಿಕೊಂಡಿದ್ದರು ಮತ್ತು ಪರ್ತ್ನಲ್ಲಿ ಜೆಫ್ ಥಾಮ್ಸನ್ರವರಿಂದ ಭೋಜನದ ಸಮಯದಲ್ಲಿ ಕೇವಲ ಐಸ್ಕ್ರೀಂ ಮಾತ್ರ ತಿನ್ನುವಷ್ಟರ ಮಟ್ಟಿಗೆ ದವಡೆಗೆ ಅಗಾಧ ನೋವಿನ ಹೊಡೆತವನ್ನು ಅನುಭವಿಸಿದ್ದರು. ಮೈಕಲ್ ಹೋಲ್ಡಿಂಗ್ ಅವರು ಹೇಳುವಂತೆ, ‘ ಜಿಮ್ಮಿಯವರನ್ನು ಇತರರಿಂದ ಬೇರ್ಪಡಿಸಬಹುದಾಗಿದ್ದು ಏನೆಂದರೆ, ಅವರ ನೋವನ್ನು ತಡೆದುಕೊಳ್ಳುವ ಅವರ ಅತ್ಯುತ್ತಮ ಸಾಮರ್ಥ್ಯವೇ ಆಗಿದೆ . . . ಬ್ಯಾಟ್ಸ್ಮನ್ ಯಾವಾಗ ನೋವಿನಲ್ಲಿರುತ್ತಾನೆಂದು ವೇಗದ ಬೌಲರ್ಗೆ ತಿಳಿದಿರುತ್ತದೆ, ಆದರೆ ಜಿಮ್ಮಿ ಹಾಗಿದ್ದರೂ ಪುಟಿದೇಳುತ್ತಿದ್ದರು ಮತ್ತು ಮುಂದುವರಿಸುತ್ತಿದ್ದರು.' " [http://www.theage.com.au/articles/2003/12/05/1070351783186.html ]
೧೯೮೨-೮೩ ರಲ್ಲಿ ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ಬ್ರಿಜ್ಟೌನ್ ಟೆಸ್ಟ್ ಸಂದರ್ಭದಲ್ಲಿ ಅಮರ್ನಾಥ್ರವರ ತಲೆಗೆ ಬಿಟ್ಟ ಏಟಿನಿಂದ ಅವರು ಪಂದ್ಯದಿಂದ ನಿವೃತ್ತರಾಗಬೇಕಾಯಿತು ಮತ್ತು ಅವರ ತಲೆಗೆ ಹೊಲಿಗೆಯನ್ನು ಹಾಕಲಾಯಿತು. ಮತ್ತೆ ಪಂದ್ಯಕ್ಕೆ ಮರಳಿದ ಅವರು, ಇತಿಹಾಸದ ಅತ್ಯಂತ ಭಯಾನಕ ಬೌಲರ್ಗಳಲ್ಲೊಬ್ಬರಾದ ಮೈಕಲ್ ಹೋಲ್ಡಿಂಗ್ರವರನ್ನು ಎದುರಿಸಿದರು. ಹೋಲ್ಡಿಂಗ್ರವರು ಬೌನ್ಸರ್ ಎಸೆಯುವ ಮೂಲಕ ಅಮರನಾಥ್ರಿಗೆ ಹೆದರಿಕೆ ಹುಟ್ಟಿಸುತ್ತಾರೆಂದು ತಿಳಿಯಲಾಗಿತ್ತು, ಮತ್ತು ಅವರು ಹಾಗೆಯೇ ಮಾಡಿದರು. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಬ್ಯಾಟ್ಸ್ಮನ್ಗಳು ಎಚ್ಚರಿಕೆಯಿಂದ ಆಡುತ್ತಾರೆ ಮತ್ತು ಚೆಂಡನ್ನು ವ್ಯರ್ಥ ಮಾಡುತ್ತಾರೆ ಎಂದು ಹೆಚ್ಚಿನವರು ನಿರೀಕ್ಷಿಸುತ್ತಾರೆ, ಬದಲಿಗೆ ಅಮರ್ನಾಥ್ ಅವರು ಮೈದಾನದಲ್ಲಿ ಸ್ಥಿರವಾಗಿ ನಿಂತರು ಮತ್ತು ಚೆಂಡನ್ನು ಬೌಂಡರಿಗೆ ಅಟ್ಟಿದರು. ಹಾಗಿದ್ದರೂ ಕೂಡ ವೆಸ್ಟ್ ಇಂಡೀಸ್ನ ಪ್ರಬಲವಾದ ಮತ್ತು ಪ್ರತಿಕಾರದ ಮಾರಕ ವೇಗದ ದಾಳಿಯು ಅಮರ್ನಾಥ್ರವರನ್ನು ೧೯೮೩/೮೪ ರ ಭಾರತದ ಪ್ರವಾಸದಲ್ಲಿ ಆರು ಇನಿಂಗ್ಸ್ಗಳಿಂದ ಕೇವಲ ೧ ರನ್ಗೆ ನಿಯಂತ್ರಿಸಿತು, ಈ ಸಂದರ್ಭದಲ್ಲಿ ಹೋಲ್ಡಿಂಗ್ ಅವರು ಅಮರ್ನಾಥ್ರನ್ನು ಮೂರು ಬಾರಿ ಶೂನ್ಯಕ್ಕೇ ಬಲಿ ತೆಗೆದುಕೊಂಡಿದ್ದರು.
ಅಮರ್ನಾಥ್ ಭಾರತೀಯ ಕ್ರಿಕೆಟ್ನ ರಾಜಕೀಯ ವ್ಯವಸ್ಥೆಯೊಂದಿಗಿನ ಘರ್ಷಣೆಗೂ ಹೆಸರುವಾಸಿ. ಅದರಲ್ಲೂ ಆಯ್ಕೆಗಾರರನ್ನು "ಕೋಡಂಗಿಗಳ ಗುಂಪು" ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. [http://cricket24x7.blogspot.com/2006/01/raj-singh-dungarpur-master-of-timing.html ]. ಇದು ಅವರ ಕ್ರೀಡಾ ಬದುಕಿನ ಮೇಲೆ ಅಗಾಧ ದುಷ್ಪರಿಣಾಮ ಬೀರಿತು. ಕ್ರಿಕೆಟ್ವಲಯದಲ್ಲಿ ಅವರನ್ನು ಮೂಲೆಗುಂಪು ಮಾಡುವ ಯತ್ನಗಳೂ ಆಗಾಗ್ಗೆ ನಡೆದವು.
==ಬಾಹ್ಯ ಕೊಂಡಿಗಳು==
*[http://ind.cricinfo.com/db/PLAYERS/IND/A/AMARNATH_M_06001353/ ಕ್ರಿಕ್ಇನ್ಫೋ ಆಟಗಾರರ ವಿವರ : ಮೊಹಿಂದರ್ ಅಮರನಾಥ್] {{Webarchive|url=https://web.archive.org/web/20040824182451/http://ind.cricinfo.com/db/PLAYERS/IND/A/AMARNATH_M_06001353/ |date=2004-08-24 }}
[[File:Mohinder Amarnath graph.png|left|thumb|350px|ಮೊಹಿಂದರ್ ಅಮರನಾಥ್ ಅವರ ವೃತ್ತಿ ಜೀವನದ ಪ್ರದರ್ಶನದ ನಕ್ಷೆ.]]
{{India Squad 1975 Cricket World Cup}}
{{India Squad 1979 Cricket World Cup}}
{{India Squad 1983 Cricket World Cup}}
{{Persondata
|NAME=Amarnath, Mohinder
|ALTERNATIVE NAMES=
|SHORT DESCRIPTION=Cricketer
|DATE OF BIRTH=September 24, 1950
|PLACE OF BIRTH=[[Patiala]], India
|DATE OF DEATH=
|PLACE OF DEATH=
}}
{{DEFAULTSORT:Amarnath, Mohinder}}
[[ವರ್ಗ:ಭಾರತದ ಏಕ ದಿನ ಅಂತರಾಷ್ಟ್ರೀಯ ಕ್ರಿಕೆಟಿಗರು]]
[[ವರ್ಗ:ಭಾರತದ ಟೆಸ್ಟ್ ಕ್ರಿಕೆಟಿಗರು]]
[[ವರ್ಗ:ಉತ್ತರ ವಲಯ ಕ್ರಿಕೆಟಿಗರು]]
[[ವರ್ಗ:ವರ್ಷದ ವಿಸ್ಡನ್ ಕ್ರಿಕೆಟಿಗರು]]
[[ವರ್ಗ:೧೯೫೦ ಜನನ]]
[[ವರ್ಗ:ಬದುಕಿರುವ ವ್ಯಕ್ತಿಗಳು]]
[[ವರ್ಗ:ವಿಶ್ವ ಕಪ್ ಆಡಿದ ಭಾರತದ ಕ್ರಿಕೆಟಿಗರು]]
[[ವರ್ಗ:1975 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:1979 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:1983 ಕ್ರಿಕೆಟ್ ವಿಶ್ವ ಕಪ್ನಲ್ಲಿ ಭಾಗವಹಿಸಿದ ಕ್ರಿಕೆಟಿಗರು]]
[[ವರ್ಗ:ಪಾಟಿಯಾಲಾದ ವ್ಯಕ್ತಿಗಳು]]
[[ವರ್ಗ:ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ತರಬೇತುದಾರರು]]
[[ವರ್ಗ:ಅರ್ಜುನ ಪ್ರಶಸ್ತಿ ಸ್ವೀಕೃತರು]]
[[ವರ್ಗ:ಕ್ರಿಕೆಟ್]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
1d706n1h71irx0p64n2dkwfs5wtflhc
ಮೀಡಿಯವಿಕಿ:Licenses
8
33128
1307936
1233492
2025-01-01T05:44:10Z
en>HouseBlaster
0
annual update
1307936
wikitext
text/x-wiki
*subst:No license from license selector|Don't know|I do not know the license
*subst:No license from license selector|Somewebsite|Found the image somewhere
*subst:Permission from license selector|The copyright holder gave me permission to use this work only in Wikipedia articles
*subst:Non-commercial from license selector|The copyright holder only allows this work to be used for non-commercial and/or educational purposes
* Your own work:
** Allow non-commercial use, commercial use, and modifications as long as others credit you and share alike:
*** self|cc-by-sa-4.0|Own work, Creative Commons Attribution-Share Alike 4.0
*** self|cc-by-sa-4.0,3.0,2.5,2.0,1.0|Own work, multi-license with CC-BY-SA-4.0 and older
*** self|cc-by-sa-4.0|GFDL|migration=not-eligible|Own work, multi-license with CC-BY-SA-4.0 and GFDL
** Allow non-commercial use, commercial use, and modifications as long as others credit you:
*** self|cc-by-4.0|Own work, Creative Commons Attribution 4.0
** Reserve no rights:
*** self|cc-zero|Own work, release into public domain under the CC-Zero license
* Freely licensed:
** cc-by-sa-4.0|Creative Commons Attribution-Share Alike 4.0
** cc-by-4.0|Creative Commons Attribution 4.0
** cc-by-sa-2.0|Creative Commons Attribution-Share Alike 2.0
** cc-by-2.0|Creative Commons Attribution 2.0
** Wikipedia-screenshot|Wikipedia web page screenshot
* Public domain:
** Copyright expired:
*** PD-old|Author died more than 100 years ago
*** PD-art|- Photo of a two-dimensional work whose author died more than 100 years ago
*** PD-US-expired|First published in the United States before January 1, 1930
** Not covered by copyright:
*** PD-USGov|Work of a U.S. government agency
*** PD-text|Simple typefaces, individual words or geometric shapes
*** PD-textlogo|Logos with only simple typefaces, individual words or geometric shapes
* Unacceptable fair use:
**subst:rfu|Fair use image of a living person
**subst:rfu|Fair use image of an existing building
* Non-free / fair use - read WP:NONFREE before using any of the following tags:
** Non-free 2D art|Two-dimensional art
** Non-free 3D art|Three-dimensional art
** Non-free computer icon|Computer icon
** Non-free currency|Currency that may be copyrighted
** Non-free biog-pic|Deceased person
** Non-free logo|Logo
** Non-free audio sample|Music sample
** Non-free promotional|Promotional material
** Non-free stamp|Postage stamp, where copyright depends on the country
*** Non-free USGov-USPS stamp|- U.S. postage stamp from 1978 or later
** Non-free historic image|Historically significant event
** Covers:
*** Non-free album cover|Album or single cover
*** Non-free board game cover|Board game cover
*** Non-free book cover|Book cover
*** Non-free comic|Comic book stuff
*** Non-free video cover|DVD, Blu-Ray Disc, videotape, etc. cover
*** Non-free game cover|Video game cover
*** Non-free magazine cover|Magazine cover (can only be used in the article about the magazine)
*** Non-free newspaper image|Newspaper cover
** Posters:
*** Non-free poster|Any kind of poster
** Screenshots:
*** Non-free film screenshot|Movie screenshot
*** Non-free television screenshot|TV screenshot
*** Non-free title-card|Title card of a movie or TV series
*** Non-free game screenshot|Computer game or video game screenshot
*** Non-free music video screenshot|Music video or music promo screenshot
*** Non-free software screenshot|Software screenshot
**** Non-free Microsoft screenshot|- Screenshot of a Microsoft product
**** Non-free software screenshot|Screenshots of Windows software|- Windows software screenshot
**** Non-free software screenshot|Screenshots of Mac software|- Mac OS software screenshot
**** Non-free software screenshot|Screenshots of Linux software|- Linux software screenshot
*** Non-free web screenshot|Website layout screenshot
o1deurlnb58rm08y61ghipgjjjme76g
1307937
1307936
2025-07-05T16:23:04Z
A826
72368
೧ revisions imported from [[:en:MediaWiki:Licenses]]
1307936
wikitext
text/x-wiki
*subst:No license from license selector|Don't know|I do not know the license
*subst:No license from license selector|Somewebsite|Found the image somewhere
*subst:Permission from license selector|The copyright holder gave me permission to use this work only in Wikipedia articles
*subst:Non-commercial from license selector|The copyright holder only allows this work to be used for non-commercial and/or educational purposes
* Your own work:
** Allow non-commercial use, commercial use, and modifications as long as others credit you and share alike:
*** self|cc-by-sa-4.0|Own work, Creative Commons Attribution-Share Alike 4.0
*** self|cc-by-sa-4.0,3.0,2.5,2.0,1.0|Own work, multi-license with CC-BY-SA-4.0 and older
*** self|cc-by-sa-4.0|GFDL|migration=not-eligible|Own work, multi-license with CC-BY-SA-4.0 and GFDL
** Allow non-commercial use, commercial use, and modifications as long as others credit you:
*** self|cc-by-4.0|Own work, Creative Commons Attribution 4.0
** Reserve no rights:
*** self|cc-zero|Own work, release into public domain under the CC-Zero license
* Freely licensed:
** cc-by-sa-4.0|Creative Commons Attribution-Share Alike 4.0
** cc-by-4.0|Creative Commons Attribution 4.0
** cc-by-sa-2.0|Creative Commons Attribution-Share Alike 2.0
** cc-by-2.0|Creative Commons Attribution 2.0
** Wikipedia-screenshot|Wikipedia web page screenshot
* Public domain:
** Copyright expired:
*** PD-old|Author died more than 100 years ago
*** PD-art|- Photo of a two-dimensional work whose author died more than 100 years ago
*** PD-US-expired|First published in the United States before January 1, 1930
** Not covered by copyright:
*** PD-USGov|Work of a U.S. government agency
*** PD-text|Simple typefaces, individual words or geometric shapes
*** PD-textlogo|Logos with only simple typefaces, individual words or geometric shapes
* Unacceptable fair use:
**subst:rfu|Fair use image of a living person
**subst:rfu|Fair use image of an existing building
* Non-free / fair use - read WP:NONFREE before using any of the following tags:
** Non-free 2D art|Two-dimensional art
** Non-free 3D art|Three-dimensional art
** Non-free computer icon|Computer icon
** Non-free currency|Currency that may be copyrighted
** Non-free biog-pic|Deceased person
** Non-free logo|Logo
** Non-free audio sample|Music sample
** Non-free promotional|Promotional material
** Non-free stamp|Postage stamp, where copyright depends on the country
*** Non-free USGov-USPS stamp|- U.S. postage stamp from 1978 or later
** Non-free historic image|Historically significant event
** Covers:
*** Non-free album cover|Album or single cover
*** Non-free board game cover|Board game cover
*** Non-free book cover|Book cover
*** Non-free comic|Comic book stuff
*** Non-free video cover|DVD, Blu-Ray Disc, videotape, etc. cover
*** Non-free game cover|Video game cover
*** Non-free magazine cover|Magazine cover (can only be used in the article about the magazine)
*** Non-free newspaper image|Newspaper cover
** Posters:
*** Non-free poster|Any kind of poster
** Screenshots:
*** Non-free film screenshot|Movie screenshot
*** Non-free television screenshot|TV screenshot
*** Non-free title-card|Title card of a movie or TV series
*** Non-free game screenshot|Computer game or video game screenshot
*** Non-free music video screenshot|Music video or music promo screenshot
*** Non-free software screenshot|Software screenshot
**** Non-free Microsoft screenshot|- Screenshot of a Microsoft product
**** Non-free software screenshot|Screenshots of Windows software|- Windows software screenshot
**** Non-free software screenshot|Screenshots of Mac software|- Mac OS software screenshot
**** Non-free software screenshot|Screenshots of Linux software|- Linux software screenshot
*** Non-free web screenshot|Website layout screenshot
o1deurlnb58rm08y61ghipgjjjme76g
ಹುಚ್ಚು ಮುನಸೀಫ ಮತ್ತು ಇತರ ಕಥೆಗಳು
0
35152
1307959
1307927
2025-07-06T01:37:55Z
200.24.154.85
1307959
wikitext
text/x-wiki
{{ಚುಟುಕು}}
{{Infobox Book
| name = ಹುಚ್ಚು ಮುನಸೀಫ ಮತ್ತು ಇತರ ಕಥೆಗಳು
| title_orig = ಹುಚ್ಚು ಮುನಸೀಫ ಮತ್ತು ಇತರ ಕಥೆಗಳು
| translator =
| image = [[File:Huchcha munsif.tif|200px|cover]]
| image_caption =
| author = [[ಬಾಗಲೋಡಿ ದೇವರಾಯ|ಬಾಗಲೋಡಿ ದೇವರಾಯರು]]
| illustrator =
| cover_artist =
| country =
| language = ಕನ್ನಡ
| series =
| subject =
| genre = ಕಥಾಸಂಕಲನ, ಜೀವನ ಸಾಹಿತ್ಯ
| publisher = [[ಜೀವನ ಕಾರ್ಯಾಲಯ]]
| pub_date =
| english_pub_date =
| pages =
| isbn =
| oclc =
| preceded_by =
| followed_by =
}}
[[ಬಾಗಲೋಡಿ ದೇವರಾಯ|ಬಾಗಲೋಡಿ ದೇವರಾಯರ]] ಕಥಾಸಂಕಲನ
==ಉಲ್ಲಜ್ಜೆಡಿಜಿ==
* ಈ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದ [http://www.dli.gov.in/cgi-bin/metainfo.cgi?&title1=Huchcha%20Munasiipha&author1=Deivaraaya%20Baagaleid%27i&subject1=GENERALITIES&year=1949%20&language1=kannada&pages=119&barcode=2030020027458&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=3&digitalrepublisher1=Digital%20Library%20Of%20India&digitalpublicationdate1=&numberedpages1=&unnumberedpages1=&rights1=IN_COPYRIGHT©rightowner1=©rightexpirydate1=&format1=Tagged%20Image%20File%20Format%20&url=/data7/upload/0197/551 ಈ ಕೊಂಡಿಯಲ್ಲಿ ಓದಬಹುದು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
[[ವರ್ಗ:ಕನ್ನಡ ಪುಸ್ತಕಗಳು]]
qclywbfr25euiw0hri204o81jsh2v8a
1307960
1307959
2025-07-06T02:16:30Z
A826
72368
/* ಉಲ್ಲಜ್ಜೆಡಿಜಿ */
1307960
wikitext
text/x-wiki
{{ಚುಟುಕು}}
{{Infobox Book
| name = ಹುಚ್ಚು ಮುನಸೀಫ ಮತ್ತು ಇತರ ಕಥೆಗಳು
| title_orig = ಹುಚ್ಚು ಮುನಸೀಫ ಮತ್ತು ಇತರ ಕಥೆಗಳು
| translator =
| image = [[File:Huchcha munsif.tif|200px|cover]]
| image_caption =
| author = [[ಬಾಗಲೋಡಿ ದೇವರಾಯ|ಬಾಗಲೋಡಿ ದೇವರಾಯರು]]
| illustrator =
| cover_artist =
| country =
| language = ಕನ್ನಡ
| series =
| subject =
| genre = ಕಥಾಸಂಕಲನ, ಜೀವನ ಸಾಹಿತ್ಯ
| publisher = [[ಜೀವನ ಕಾರ್ಯಾಲಯ]]
| pub_date =
| english_pub_date =
| pages =
| isbn =
| oclc =
| preceded_by =
| followed_by =
}}
[[ಬಾಗಲೋಡಿ ದೇವರಾಯ|ಬಾಗಲೋಡಿ ದೇವರಾಯರ]] ಕಥಾಸಂಕಲನ
== ಉಲ್ಲೇಖಗಳು ==
* ಈ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದ [http://www.dli.gov.in/cgi-bin/metainfo.cgi?&title1=Huchcha%20Munasiipha&author1=Deivaraaya%20Baagaleid%27i&subject1=GENERALITIES&year=1949%20&language1=kannada&pages=119&barcode=2030020027458&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=3&digitalrepublisher1=Digital%20Library%20Of%20India&digitalpublicationdate1=&numberedpages1=&unnumberedpages1=&rights1=IN_COPYRIGHT©rightowner1=©rightexpirydate1=&format1=Tagged%20Image%20File%20Format%20&url=/data7/upload/0197/551 ಈ ಕೊಂಡಿಯಲ್ಲಿ ಓದಬಹುದು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
[[ವರ್ಗ:ಕನ್ನಡ ಪುಸ್ತಕಗಳು]]
b5lqa716ejd5r21tw71tvhfxilahf95
ಟೆಂಪ್ಲೇಟು:Infobox civilian attack
10
90461
1307967
1072749
2025-07-06T07:46:22Z
Mahaveer Indra
34672
1307967
wikitext
text/x-wiki
{{Infobox
| bodyclass = vevent
| aboveclass = summary
| abovestyle = font-size:130%;
| above = {{{title|<includeonly>{{PAGENAMEBASE}}</includeonly>}}}
| subheader2 = {{#if:{{{partof|}}}|Part of {{{partof|}}}}}
| image = {{#invoke:InfoboxImage|InfoboxImage|image={{{image|}}} |size={{{image_size|}}}|sizedefault=frameless|alt={{{alt|}}}}}
| caption = {{{caption|}}}
| image2 = {{#invoke:InfoboxImage|InfoboxImage |image={{{map|}}} |size={{{map_size|}}} |sizedefault=250px |alt={{{map_alt|}}} }}
| caption2 = {{{map_caption|}}}
| subheader = {{{subheader|}}}
| label1 = Native name
| data1 = {{#if:{{{native_name|}}}|<span {{#if:{{{native_name_lang|}}}|lang="{{{native_name_lang}}}"}}>{{{native_name}}}</span>}}
| label2 = ಸ್ಥಳ
| class2 = location
| data2 = {{#invoke:WikidataIB|getValue|P276|name=location|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{location|}}} }}
| label3 = ಸ್ಥಳ ನಿರ್ದೇಶಾಂಕ
| data3 = {{{coordinates|}}}
| label4 = ದಿನಾಂಕ
| data4 = {{#invoke:WikidataIB|getValue|P585|name=date|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{date|}}} {{#if:{{{time|}}}|<br/>{{{time}}}}}{{#if:{{{time-begin|}}}|<br/>{{{time-begin}}} – {{{time-end}}}}} {{#if:{{{timezone|}}}|({{{timezone}}})}} }}
| label5 = ಗುರಿ
| data5 = {{{target|}}}
| label6 = {{longitem|Attack type}}
| data6 = {{{type|}}}
| label7 = Weapon{{#if:{{{weapon|}}} | |s}}
| data7 = {{#if:{{{weapon|}}}|{{{weapon}}}|{{{weapons|}}}}}
| label8 = Deaths
| data8 = {{{fatalities|}}}
| label9 = {{longitem|Non-fatal injuries}}
| data9 = {{{injuries|}}}
| label10 = {{#if:{{{victims|}}}|Victims|Victim}}
| data10 = {{#if:{{{victims|}}}|{{{victims}}}|{{{victim|}}}}}
| label11 = {{#if:{{{perpetrators|{{{perps|}}}}}}|Perpetrators|Perpetrator}}
| data11 = {{#if:{{{perpetrators|{{{perps|}}}}}}|{{{perpetrators|{{{perps}}}}}}|{{{perpetrator|{{{perp|}}}}}}}}
| label12 = {{#if:{{{assailants|}}}|Assailants|Assailant}}
| data12 = {{#if:{{{assailants|}}}|{{{assailants}}}|{{{assailant|}}}}}
| label13 = {{longitem|{{#if:{{{susperps|}}}|Suspected perpetrators|Suspected perpetrator}}}}
| data13 = {{#if:{{{susperps|}}}|{{{susperps}}}|{{{susperp|}}}}}
| label14 = {{#if:{{{numparts|}}}|{{longitem|{{abbr|No.|Number}} of participants}}|Participant}}
| data14 = {{#if:{{{numparts|}}}|{{{numparts}}}|{{{numpart|}}}}}
| label15 = {{#if:{{{dfens|}}}|Defenders|Defender}}
| data15 = {{#if:{{{dfens|}}}|{{{dfens}}}|{{{dfen|}}}}}
| label16 = Motive
| data16 = {{{motive|}}}
| label17 = {{#if:{{{inquiries|}}}|Inquiries|Inquiry}}
| data17 = {{#if:{{{inquiries|}}}|{{{inquiries}}}|{{{inquiry|}}}}}
| label18 = {{#if:{{{coroners|}}}|Coroners|Coroner}}
| data18 = {{#if:{{{coroners|}}}|{{{Coroners}}}|{{{Coroner|}}}}}
| label19 = Accused
| data19 = {{{accused|}}}
| label20 = Convicted
| data20 = {{{convicted|}}}
| label21 = Verdict
| data21 = {{{verdict|}}}
| label22 = Convictions
| data22 = {{{convictions|}}}
| label23 = Charges
| data23 = {{{charges|}}}
| label24 = Litigation
| data24 = {{{litigation|}}}
| label25 = Website
| data25 = {{{website|}}}
| header26 = {{{module|}}}
| data27 = {{#if:{{{notes|}}} |<div style="border-top:1px solid #aaa;font-size:90%;">{{{notes}}}</div>}}
}}{{#invoke:Check for unknown parameters|check|unknown={{main other|[[ವರ್ಗ:Pages using infobox civilian attack with unknown parameters|_VALUE_{{PAGENAME}}]]}}|preview=Page using [[Template:Infobox civilian attack]] with unknown parameter "_VALUE_"|ignoreblank=y| accused | alt | assailant | assailants | caption | charges | convicted | convictions | coordinates | Coroner | coroners | Coroners | date | dfen | dfens | fatalities | fetchwikidata | image | image_size | injuries | inquiries | inquiry | litigation | location | map | map_alt | map_caption | map_size | module | motive | native_name | native_name_lang | notes | numpart | numparts | onlysourced | partof | perp | perpetrator | perpetrators | perps | subheader | suppressfields | susperp | susperps | target | time | time-begin | time-end | timezone | title | type | verdict | victim | victims | weapon | weapons | website }}<noinclude>{{Documentation}}<templatedata>
{
"params": {},
"description": "ದಾಳಿಗಳ ಬಗೆಗಿನ ಇನ್ಫೋಬಾಕ್ಸ್ "
}
</templatedata>
</noinclude>
0r5xzlh78dr0jtx6gioay8r2m3ktvka
1307968
1307967
2025-07-06T07:48:28Z
Mahaveer Indra
34672
1307968
wikitext
text/x-wiki
{{Infobox
| bodyclass = vevent
| aboveclass = summary
| abovestyle = font-size:130%;
| above = {{{title|<includeonly>{{PAGENAMEBASE}}</includeonly>}}}
| subheader2 = {{#if:{{{partof|}}}|Part of {{{partof|}}}}}
| image = {{#invoke:InfoboxImage|InfoboxImage|image={{{image|}}} |size={{{image_size|}}}|sizedefault=frameless|alt={{{alt|}}}}}
| caption = {{{caption|}}}
| image2 = {{#invoke:InfoboxImage|InfoboxImage |image={{{map|}}} |size={{{map_size|}}} |sizedefault=250px |alt={{{map_alt|}}} }}
| caption2 = {{{map_caption|}}}
| subheader = {{{subheader|}}}
| label1 = Native name
| data1 = {{#if:{{{native_name|}}}|<span {{#if:{{{native_name_lang|}}}|lang="{{{native_name_lang}}}"}}>{{{native_name}}}</span>}}
| label2 = ಸ್ಥಳ
| class2 = location
| data2 = {{#invoke:WikidataIB|getValue|P276|name=location|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{location|}}} }}
| label3 = ಸ್ಥಳ ನಿರ್ದೇಶಾಂಕ
| data3 = {{{coordinates|}}}
| label4 = ದಿನಾಂಕ
| data4 = {{#invoke:WikidataIB|getValue|P585|name=date|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{date|}}} {{#if:{{{time|}}}|<br/>{{{time}}}}}{{#if:{{{time-begin|}}}|<br/>{{{time-begin}}} – {{{time-end}}}}} {{#if:{{{timezone|}}}|({{{timezone}}})}} }}
| label5 = ಗುರಿ
| data5 = {{{target|}}}
| label6 = ದಾಳಿಯ ಪ್ರಕಾರ
| data6 = {{{type|}}}
| label7 = ಆಯುಧ{{#if:{{{weapon|}}} | |ಗಳು}}
| data7 = {{#if:{{{weapon|}}}|{{{weapon}}}|{{{weapons|}}}}}
| label8 = ಮರಣ
| data8 = {{{fatalities|}}}
| label9 = {{longitem|Non-fatal injuries}}
| data9 = {{{injuries|}}}
| label10 = {{#if:{{{victims|}}}|Victims|Victim}}
| data10 = {{#if:{{{victims|}}}|{{{victims}}}|{{{victim|}}}}}
| label11 = {{#if:{{{perpetrators|{{{perps|}}}}}}|Perpetrators|Perpetrator}}
| data11 = {{#if:{{{perpetrators|{{{perps|}}}}}}|{{{perpetrators|{{{perps}}}}}}|{{{perpetrator|{{{perp|}}}}}}}}
| label12 = {{#if:{{{assailants|}}}|Assailants|Assailant}}
| data12 = {{#if:{{{assailants|}}}|{{{assailants}}}|{{{assailant|}}}}}
| label13 = {{longitem|{{#if:{{{susperps|}}}|Suspected perpetrators|Suspected perpetrator}}}}
| data13 = {{#if:{{{susperps|}}}|{{{susperps}}}|{{{susperp|}}}}}
| label14 = {{#if:{{{numparts|}}}|{{longitem|{{abbr|No.|Number}} of participants}}|Participant}}
| data14 = {{#if:{{{numparts|}}}|{{{numparts}}}|{{{numpart|}}}}}
| label15 = {{#if:{{{dfens|}}}|Defenders|Defender}}
| data15 = {{#if:{{{dfens|}}}|{{{dfens}}}|{{{dfen|}}}}}
| label16 = Motive
| data16 = {{{motive|}}}
| label17 = {{#if:{{{inquiries|}}}|Inquiries|Inquiry}}
| data17 = {{#if:{{{inquiries|}}}|{{{inquiries}}}|{{{inquiry|}}}}}
| label18 = {{#if:{{{coroners|}}}|Coroners|Coroner}}
| data18 = {{#if:{{{coroners|}}}|{{{Coroners}}}|{{{Coroner|}}}}}
| label19 = Accused
| data19 = {{{accused|}}}
| label20 = Convicted
| data20 = {{{convicted|}}}
| label21 = Verdict
| data21 = {{{verdict|}}}
| label22 = Convictions
| data22 = {{{convictions|}}}
| label23 = Charges
| data23 = {{{charges|}}}
| label24 = Litigation
| data24 = {{{litigation|}}}
| label25 = Website
| data25 = {{{website|}}}
| header26 = {{{module|}}}
| data27 = {{#if:{{{notes|}}} |<div style="border-top:1px solid #aaa;font-size:90%;">{{{notes}}}</div>}}
}}{{#invoke:Check for unknown parameters|check|unknown={{main other|[[ವರ್ಗ:Pages using infobox civilian attack with unknown parameters|_VALUE_{{PAGENAME}}]]}}|preview=Page using [[Template:Infobox civilian attack]] with unknown parameter "_VALUE_"|ignoreblank=y| accused | alt | assailant | assailants | caption | charges | convicted | convictions | coordinates | Coroner | coroners | Coroners | date | dfen | dfens | fatalities | fetchwikidata | image | image_size | injuries | inquiries | inquiry | litigation | location | map | map_alt | map_caption | map_size | module | motive | native_name | native_name_lang | notes | numpart | numparts | onlysourced | partof | perp | perpetrator | perpetrators | perps | subheader | suppressfields | susperp | susperps | target | time | time-begin | time-end | timezone | title | type | verdict | victim | victims | weapon | weapons | website }}<noinclude>{{Documentation}}<templatedata>
{
"params": {},
"description": "ದಾಳಿಗಳ ಬಗೆಗಿನ ಇನ್ಫೋಬಾಕ್ಸ್ "
}
</templatedata>
</noinclude>
bjky44al0a3ke0a9o88pcu8cfc65v49
1307969
1307968
2025-07-06T07:50:32Z
Mahaveer Indra
34672
1307969
wikitext
text/x-wiki
{{Infobox
| bodyclass = vevent
| aboveclass = summary
| abovestyle = font-size:130%;
| above = {{{title|<includeonly>{{PAGENAMEBASE}}</includeonly>}}}
| subheader2 = {{#if:{{{partof|}}}|Part of {{{partof|}}}}}
| image = {{#invoke:InfoboxImage|InfoboxImage|image={{{image|}}} |size={{{image_size|}}}|sizedefault=frameless|alt={{{alt|}}}}}
| caption = {{{caption|}}}
| image2 = {{#invoke:InfoboxImage|InfoboxImage |image={{{map|}}} |size={{{map_size|}}} |sizedefault=250px |alt={{{map_alt|}}} }}
| caption2 = {{{map_caption|}}}
| subheader = {{{subheader|}}}
| label1 = Native name
| data1 = {{#if:{{{native_name|}}}|<span {{#if:{{{native_name_lang|}}}|lang="{{{native_name_lang}}}"}}>{{{native_name}}}</span>}}
| label2 = ಸ್ಥಳ
| class2 = location
| data2 = {{#invoke:WikidataIB|getValue|P276|name=location|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{location|}}} }}
| label3 = ಸ್ಥಳ ನಿರ್ದೇಶಾಂಕ
| data3 = {{{coordinates|}}}
| label4 = ದಿನಾಂಕ
| data4 = {{#invoke:WikidataIB|getValue|P585|name=date|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{date|}}} {{#if:{{{time|}}}|<br/>{{{time}}}}}{{#if:{{{time-begin|}}}|<br/>{{{time-begin}}} – {{{time-end}}}}} {{#if:{{{timezone|}}}|({{{timezone}}})}} }}
| label5 = ಗುರಿ
| data5 = {{{target|}}}
| label6 = ದಾಳಿಯ ಪ್ರಕಾರ
| data6 = {{{type|}}}
| label7 = ಆಯುಧ{{#if:{{{weapon|}}} | |ಗಳು}}
| data7 = {{#if:{{{weapon|}}}|{{{weapon}}}|{{{weapons|}}}}}
| label8 = ಮರಣ
| data8 = {{{fatalities|}}}
| label9 = ಗಂಭೀರವಲ್ಲದ ಗಾಯಗಳು
| data9 = {{{injuries|}}}
| label10 = ಬಲಿಪಶು/ಗಳು
| data10 = {{#if:{{{victims|}}}|{{{victims}}}|{{{victim|}}}}}
| label11 = {{#if:{{{perpetrators|{{{perps|}}}}}}|Perpetrators|Perpetrator}}
| data11 = {{#if:{{{perpetrators|{{{perps|}}}}}}|{{{perpetrators|{{{perps}}}}}}|{{{perpetrator|{{{perp|}}}}}}}}
| label12 = {{#if:{{{assailants|}}}|Assailants|Assailant}}
| data12 = {{#if:{{{assailants|}}}|{{{assailants}}}|{{{assailant|}}}}}
| label13 = {{longitem|{{#if:{{{susperps|}}}|Suspected perpetrators|Suspected perpetrator}}}}
| data13 = {{#if:{{{susperps|}}}|{{{susperps}}}|{{{susperp|}}}}}
| label14 = {{#if:{{{numparts|}}}|{{longitem|{{abbr|No.|Number}} of participants}}|Participant}}
| data14 = {{#if:{{{numparts|}}}|{{{numparts}}}|{{{numpart|}}}}}
| label15 = {{#if:{{{dfens|}}}|Defenders|Defender}}
| data15 = {{#if:{{{dfens|}}}|{{{dfens}}}|{{{dfen|}}}}}
| label16 = Motive
| data16 = {{{motive|}}}
| label17 = {{#if:{{{inquiries|}}}|Inquiries|Inquiry}}
| data17 = {{#if:{{{inquiries|}}}|{{{inquiries}}}|{{{inquiry|}}}}}
| label18 = {{#if:{{{coroners|}}}|Coroners|Coroner}}
| data18 = {{#if:{{{coroners|}}}|{{{Coroners}}}|{{{Coroner|}}}}}
| label19 = Accused
| data19 = {{{accused|}}}
| label20 = Convicted
| data20 = {{{convicted|}}}
| label21 = Verdict
| data21 = {{{verdict|}}}
| label22 = Convictions
| data22 = {{{convictions|}}}
| label23 = Charges
| data23 = {{{charges|}}}
| label24 = Litigation
| data24 = {{{litigation|}}}
| label25 = Website
| data25 = {{{website|}}}
| header26 = {{{module|}}}
| data27 = {{#if:{{{notes|}}} |<div style="border-top:1px solid #aaa;font-size:90%;">{{{notes}}}</div>}}
}}{{#invoke:Check for unknown parameters|check|unknown={{main other|[[ವರ್ಗ:Pages using infobox civilian attack with unknown parameters|_VALUE_{{PAGENAME}}]]}}|preview=Page using [[Template:Infobox civilian attack]] with unknown parameter "_VALUE_"|ignoreblank=y| accused | alt | assailant | assailants | caption | charges | convicted | convictions | coordinates | Coroner | coroners | Coroners | date | dfen | dfens | fatalities | fetchwikidata | image | image_size | injuries | inquiries | inquiry | litigation | location | map | map_alt | map_caption | map_size | module | motive | native_name | native_name_lang | notes | numpart | numparts | onlysourced | partof | perp | perpetrator | perpetrators | perps | subheader | suppressfields | susperp | susperps | target | time | time-begin | time-end | timezone | title | type | verdict | victim | victims | weapon | weapons | website }}<noinclude>{{Documentation}}<templatedata>
{
"params": {},
"description": "ದಾಳಿಗಳ ಬಗೆಗಿನ ಇನ್ಫೋಬಾಕ್ಸ್ "
}
</templatedata>
</noinclude>
q04jwztdauu21e4ww2h3j0zgmfh38rz
1307971
1307969
2025-07-06T07:56:54Z
Mahaveer Indra
34672
1307971
wikitext
text/x-wiki
{{Infobox
| bodyclass = vevent
| aboveclass = summary
| abovestyle = font-size:130%;
| above = {{{title|<includeonly>{{PAGENAMEBASE}}</includeonly>}}}
| subheader2 = {{#if:{{{partof|}}}|Part of {{{partof|}}}}}
| image = {{#invoke:InfoboxImage|InfoboxImage|image={{{image|}}} |size={{{image_size|}}}|sizedefault=frameless|alt={{{alt|}}}}}
| caption = {{{caption|}}}
| image2 = {{#invoke:InfoboxImage|InfoboxImage |image={{{map|}}} |size={{{map_size|}}} |sizedefault=250px |alt={{{map_alt|}}} }}
| caption2 = {{{map_caption|}}}
| subheader = {{{subheader|}}}
| label1 = Native name
| data1 = {{#if:{{{native_name|}}}|<span {{#if:{{{native_name_lang|}}}|lang="{{{native_name_lang}}}"}}>{{{native_name}}}</span>}}
| label2 = ಸ್ಥಳ
| class2 = location
| data2 = {{#invoke:WikidataIB|getValue|P276|name=location|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{location|}}} }}
| label3 = ಸ್ಥಳ ನಿರ್ದೇಶಾಂಕ
| data3 = {{{coordinates|}}}
| label4 = ದಿನಾಂಕ
| data4 = {{#invoke:WikidataIB|getValue|P585|name=date|suppressfields={{{suppressfields|}}}|fetchwikidata={{{fetchwikidata|ALL}}}|onlysourced={{{onlysourced|}}}|{{{date|}}} {{#if:{{{time|}}}|<br/>{{{time}}}}}{{#if:{{{time-begin|}}}|<br/>{{{time-begin}}} – {{{time-end}}}}} {{#if:{{{timezone|}}}|({{{timezone}}})}} }}
| label5 = ಗುರಿ
| data5 = {{{target|}}}
| label6 = ದಾಳಿಯ ಪ್ರಕಾರ
| data6 = {{{type|}}}
| label7 = ಆಯುಧ{{#if:{{{weapon|}}} | |ಗಳು}}
| data7 = {{#if:{{{weapon|}}}|{{{weapon}}}|{{{weapons|}}}}}
| label8 = ಮರಣ
| data8 = {{{fatalities|}}}
| label9 = ಗಂಭೀರವಲ್ಲದ ಗಾಯಗಳು
| data9 = {{{injuries|}}}
| label10 = ಬಲಿಪಶು/ಗಳು
| data10 = {{#if:{{{victims|}}}|{{{victims}}}|{{{victim|}}}}}
| label11 = ಅಪರಾಧಿ/ಗಳು
| data11 = {{#if:{{{perpetrators|{{{perps|}}}}}}|{{{perpetrators|{{{perps}}}}}}|{{{perpetrator|{{{perp|}}}}}}}}
| label12 = ಆಕ್ರಮಣಕಾರ/ರು
| data12 = {{#if:{{{assailants|}}}|{{{assailants}}}|{{{assailant|}}}}}
| label13 = ಅನುಮಾನಿತ/ರು
| data13 = {{#if:{{{susperps|}}}|{{{susperps}}}|{{{susperp|}}}}}
| label14 = ಭಾಗಿ/ಗಳು
| data14 = {{#if:{{{numparts|}}}|{{{numparts}}}|{{{numpart|}}}}}
| label15 = ವಹಿಸಿಕೊಂಡವರು
| data15 = {{#if:{{{dfens|}}}|{{{dfens}}}|{{{dfen|}}}}}
| label16 = ಉದ್ದೇಶ
| data16 = {{{motive|}}}
| label17 = ವಿಚಾರಣೆ
| data17 = {{#if:{{{inquiries|}}}|{{{inquiries}}}|{{{inquiry|}}}}}
| label18 = ತನಿಖಾಧಿಕಾರಿ
| data18 = {{#if:{{{coroners|}}}|{{{Coroners}}}|{{{Coroner|}}}}}
| label19 = ಆರೋಪಿ/ಗಳು
| data19 = {{{accused|}}}
| label20 = ಘೋಷಿತ ಅಪರಾಧಿ/ಗಳು
| data20 = {{{convicted|}}}
| label21 = ತೀರ್ಪು
| data21 = {{{verdict|}}}
| label22 = ಅಪರಾಧ ನಿರ್ಣಯಗಳು
| data22 = {{{convictions|}}}
| label23 = ಶಿಕ್ಷೆ/ದಂಡ
| data23 = {{{charges|}}}
| label24 = ಮೊಕದ್ದಮೆ
| data24 = {{{litigation|}}}
| label25 = ಜಾಲತಾಣ
| data25 = {{{website|}}}
| header26 = {{{module|}}}
| data27 = {{#if:{{{notes|}}} |<div style="border-top:1px solid #aaa;font-size:90%;">{{{notes}}}</div>}}
}}{{#invoke:Check for unknown parameters|check|unknown={{main other|[[ವರ್ಗ:Pages using infobox civilian attack with unknown parameters|_VALUE_{{PAGENAME}}]]}}|preview=Page using [[Template:Infobox civilian attack]] with unknown parameter "_VALUE_"|ignoreblank=y| accused | alt | assailant | assailants | caption | charges | convicted | convictions | coordinates | Coroner | coroners | Coroners | date | dfen | dfens | fatalities | fetchwikidata | image | image_size | injuries | inquiries | inquiry | litigation | location | map | map_alt | map_caption | map_size | module | motive | native_name | native_name_lang | notes | numpart | numparts | onlysourced | partof | perp | perpetrator | perpetrators | perps | subheader | suppressfields | susperp | susperps | target | time | time-begin | time-end | timezone | title | type | verdict | victim | victims | weapon | weapons | website }}<noinclude>{{Documentation}}<templatedata>
{
"params": {},
"description": "ದಾಳಿಗಳ ಬಗೆಗಿನ ಇನ್ಫೋಬಾಕ್ಸ್ "
}
</templatedata>
</noinclude>
j88iutyknkczedavqmzn2xko0wlizap
ಅಂಬಾಟಿ ರಾಯಡು
0
93585
1307943
1272740
2025-07-05T16:49:54Z
Mahaveer Indra
34672
ಟೆಂಪ್ಲೇಟ್ ಸೇರಿಸಿದ್ದು
1307943
wikitext
text/x-wiki
[[ಚಿತ್ರ:Ambati Rayudu.jpg|thumb]]
{{Infobox cricketer
| name = ಅಂಬಾಟಿ ರೈಡು
| image = Ambati Rayudu.jpg
| fullname = ಅಂಬಾಟಿ ತಿರುಪತಿ ರೈಡು
| birth_date = {{Birth date and age|1985|9|23|df=yes}}
| birth_place = [[ಗುಂಟೂರು]], [[ಆಂಧ್ರ ಪ್ರದೇಶ]], ಭಾರತ
| family = [[ರೋಹಿತ್ ರೈಡು]] (ಮಮ್ಮಣ)
| heightft = 5
| heightinch = 7
| batting = ಬಲಗೈ ಬ್ಯಾಟಿಂಗ್
| bowling = ಬಲಗೈ [[ಆಫ್ ಸ್ಪಿನ್]]
| role = [[ವಿಕೆಟ್ಕೀಪರ್ ಬ್ಯಾಟ್ಸ್ಮನ್]]
| international = ಹೌದು
| internationalspan = ೨೦೧೩–೨೦೧೯
| country = ಭಾರತ
| odicap = ೧೯೬
| odidebutagainst = ಜಿಂಬಾಬ್ವೆ
| odidebutdate = ೨೪ ಜುಲೈ
| odidebutyear = ೨೦೧೩
| lastodiagainst = ಆಸ್ಟ್ರೇಲಿಯಾ
| lastodidate = ೮ ಮಾರ್ಚ್
| lastodiyear = ೨೦೧೯
| odishirt = ೫
| T20Idebutdate = ೭ ಸೆಪ್ಟೆಂಬರ್
| T20Idebutyear = ೨೦೧೪
| T20Idebutagainst = ಇಂಗ್ಲೆಂಡ್
| T20Icap = ೪೮
| lastT20Idate = ೫ ಅಕ್ಟೋಬರ್
| lastT20Iyear = ೨೦೧೫
| lastT20Iagainst = ದಕ್ಷಿಣ ಆಫ್ರಿಕಾ
| T20Ishirt = ೫
| club1 = [[ಹೈದ್ರಾಬಾದ್ ಕ್ರಿಕೆಟ್ ತಂಡ|ಹೈದ್ರಾಬಾದ್]]
| year1 = {{nowrap|೨೦೦೧/೦೨–೨೦೦೪/೦೫}}
| club2 = [[ಆಂಧ್ರ ಕ್ರಿಕೆಟ್ ತಂಡ|ಆಂಧ್ರ]]
| year2 = ೨೦೦೫/೦೬
| club3 = ಹೈದ್ರಾಬಾದ್
| year3 = ೨೦೦೬/೦೭–೨೦೦೯/೧೦
| club4 = [[ಮುಂಬೈ ಇಂಡಿಯನ್ಸ್]]
| year4 = ೨೦೧೦–೨೦೧೭
| club5 = [[ಬರೋಡಾ ಕ್ರಿಕೆಟ್ ತಂಡ|ಬರೋಡಾ]]
| year5 = ೨೦೧೦/೧೧–೨೦೧೫/೧೬
| club6 = [[ವಿದರ್ಭ ಕ್ರಿಕೆಟ್ ತಂಡ|ವಿದರ್ಭ]]
| year6 = ೨೦೧೬/೧೭
| club7 = ಹೈದ್ರಾಬಾದ್
| year7 = ೨೦೧೭/೧೮–೨೦೧೯/೨೦
| club8 = [[ಚೆನ್ನೈ ಸೂಪರ್ ಕಿಂಗ್ಸ್]]
| year8 = ೨೦೧೮–೨೦೨೩
| club9 = ಆಂಧ್ರ
| year9 = ೨೦೨೦/೨೧–೨೦೨೧/೨೨
| club10 = ಬರೋಡಾ
| year10 = ೨೦೨೨/೨೩
| club11 = [[ಸೆಂಟ್ ಕಿಟ್ಸ್ & ನೆವಿಸ್ ಪೇಟ್ರಿಯಟ್ಸ್]]
| year11 = ೨೦೨೩
| columns = ೪
| column1 = [[ಒನ್ ಡೇ ಇಂಟರ್ನ್ಯಾಷನಲ್|ಒಡಿಐ]]
| matches1 = ೫೫
| runs1 = ೧,೬೯೪
| bat avg1 = ೪೭.೦೬
| 100s/50s1 = ೩/೧೦
| top score1 = ೧೨೪[[ಅಜೇಯ|*]]
| deliveries1 = ೧೨೧
| wickets1 = ೩
| bowl avg1 = ೪೧.೩೩
| fivefor1 = ೦
| tenfor1 = ೦
| best bowling1 = ೧/೫
| catches/stumpings1 = ೧೪/–
| column2 = [[ಟಿ೨೦ ಇಂಟರ್ನ್ಯಾಷನಲ್|ಟಿ೨೦ಐ]]
| matches2 = ೬
| runs2 = ೪೨
| bat avg2 = ೧೦.೫೦
| 100s/50s2 = ೦/೦
| top score2 = ೨೦
| deliveries2 = –
| wickets2 = –
| bowl avg2 = –
| fivefor2 = –
| tenfor2 = –
| best bowling2 = –
| catches/stumpings2 = ೪/–
| column3 = [[ಫಸ್ಟ್-ಕ್ಲಾಸ್ ಕ್ರಿಕೆಟ್|ಎಫ್ಸಿ]]
| matches3 = ೯೭
| runs3 = ೬,೧೫೧
| bat avg3 = ೪೫.೫೬
| 100s/50s3 = ೧೬/೩೪
| top score3 = ೨೧೦
| deliveries3 = ೭೯೮
| wickets3 = ೧೦
| bowl avg3 = ೫೧.೮೦
| fivefor3 = ೦
| tenfor3 = ೦
| best bowling3 = ೪/೪೩
| catches/stumpings3 = ೭೪/–
| column4 = [[ಲಿಸ್ಟ್ ಎ ಕ್ರಿಕೆಟ್|ಎಲ್ಎ]]
| matches4 = ೧೭೨
| runs4 = ೫,೪೭೯
| bat avg4 = ೪೦.೨೮
| 100s/50s4 = ೫/೪೦
| top score4 = ೧೨೪[[ಅಜೇಯ|*]]
| deliveries4 = ೪೨೧
| wickets4 = ೧೩
| bowl avg4 = ೩೧.೨೩
| fivefor4 = ೦
| tenfor4 = ೦
| best bowling4 = ೪/೪೫
| catches/stumpings4 = ೬೮/–
|medaltemplates=
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{IND}}}}
{{MedalCompetition|[[ಎಸಿಸಿ ಏಷ್ಯಾಕಪ್]]}}
{{Medal|W|[[೨೦೧೮ ಏಷ್ಯಾಕಪ್|೨೦೧೮ ಯುನೈಟೆಡ್ ಅರೆಬ್ ಎಮಿರೇಟ್ಸ್]]|}}
| source = http://www.espncricinfo.com/ci/content/player/33141.html ESPNcricinfo
| date = ೫ ನವೆಂಬರ್
| year = ೨೦೨೨
}}
'''ಅಂಬಾಟಿ ತಿರುಪತಿ ರಾಯಡು''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. [http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.
== ಆರಂಭಿಕ ಜೀವನ ==
ರಾಯಡು ಅವರು ಸೆಪ್ಟಂಬರ್ ೨೩, ೧೯೮೫ರಂದು ಗುಂಟೂರ್, ಆಂದ್ರ ಪ್ರದೇಶದಲ್ಲಿ ಜನಿಸಿದರು. ಆಂಬಾಟಿ ರಾಯಡು ಅವರ ತಂದೆ ಇವರನ್ನು ೧೯೯೨ರಲ್ಲಿ ಹೈದೆರಾಬಾದ್ನ ಮಾಜಿ ಕ್ರಿಕೆಟಿಗ ವಿಜಯ ಪೌಲ್ ಅವರ [[ಕ್ರಿಕೆಟ್]] ಅಕಾಡೆಮಿಗೆ ಸೇರಿಸಿದರು. ತಮ್ಮ ೧೩ನೇ ವಯಸ್ಸಿನಲ್ಲಿ ಇವರನ್ನು ಕೋಚ್ 'ಎ' ಡಿವಿಷನ್ನಲ್ಲಿ ಆಡಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ್ದರು. ೨೦೦೨ರಲ್ಲಿ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಪರವಾಗಿ ಇಂಗ್ಲಾಂಡ್ ವಿರುದ್ಧ ೧೭೭ ರನ್ ಕಲೆಹಾಕಿದ್ದರು.<ref>https://timesofindia.indiatimes.com/sports/india-in-australia/top-stories/The-second-coming-of-Ambati-Rayudu/articleshow/41417423.cms</ref><ref>http://www.telegraph.co.uk/sport/cricket/international/india/3033625/Under-19-International-Rayudu-177-sparks-win.html</ref><ref>https://en.wikipedia.org/wiki/Ambati_Rayudu</ref>
== ವೃತ್ತಿ ಜೀವನ ==
=== ಐಪಿಎಲ್ ಕ್ರಿಕೆಟ್ ===
ಮಾರ್ಚ್ ೧೩, ೨೦೧೦ರಂದು [[ಮುಂಬಯಿ.|ಮುಂಬೈ]]ಯಲ್ಲಿ [[ರಾಜಸ್ಥಾನ್ ರಾಯಲ್ಸ್]] ವಿರುದ್ಧ ನಡೆದ ಪಂದ್ಯದಲ್ಲಿ [[ಮುಂಬೈ ಇಂಡಿಯನ್ಸ್]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]] ನಲ್ಲಿ ಪಾದಾರ್ಪಣೆ ಮಾಡಿದರು.[http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್] ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರು ೩೩ ಎಸೆತಗಳಲ್ಲಿ ೫೫ರನ್ ಬಾರಿಸಿದರು. ಈ ಅರ್ಧ ಶತಕದಲ್ಲಿ ೨ ಸಿಕ್ಸರ್ ಹಾಗು ೬ ಬೌಂಡರಿಗಳನ್ನ ಬಾರಿಸಿದರು. [http://www.iplt20.com ಐಪಿಎಲ್]ನಲ್ಲಿ ೨೪೧೬ ರನ್ಗಳನ್ನ ಗಳಿಸಿದ್ದಾರೆ. ಪ್ರಸ್ತುತ ಇವರು [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.<ref>http://www.cricbuzz.com/live-cricket-scorecard/10676/mumbai-indians-vs-rajasthan-royals-2nd-match-indian-premier-league-2010</ref><ref>{{Cite web |url=http://www.iplt20.com/teams/mumbai-indians/squad/100/Ambati-Rayudu/ |title=ಆರ್ಕೈವ್ ನಕಲು |access-date=2017-12-01 |archive-date=2013-08-01 |archive-url=https://web.archive.org/web/20130801173338/http://www.iplt20.com/teams/mumbai-indians/squad/100/Ambati-Rayudu |url-status=dead }}</ref><ref>{{Cite web |url=http://www.mumbaiindians.com/team/ambati-rayudu/ |title=ಆರ್ಕೈವ್ ನಕಲು |access-date=2017-12-01 |archive-date=2017-06-30 |archive-url=https://web.archive.org/web/20170630091135/http://www.mumbaiindians.com/team/ambati-rayudu/ |url-status=dead }}</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಜುಲೈ ೨೪, ೨೦೧೩ರಲ್ಲಿ [[ಜಿಂಬಾಬ್ವೆ]] ವಿರುದ್ಧ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದಲ್ಲಿ ೬೩ರನ್ ಬಾರಿಸಿ ಅಜೇಯರಾಗಿ ಉಳಿದರು. ಸೆಪ್ಟಂಬರ್ ೦೭, ೨೦೧೪ರಂದು [[ಇಂಗ್ಲೆಂಡ್]] ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.<ref>http://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013</ref><ref>http://www.cricbuzz.com/live-cricket-scorecard/12985/england-vs-india-only-t20i-india-tour-of-england-2014</ref>
== ಶ್ರೇಯಾಂಕ ==
*ಪ್ರಸ್ತುತ ಉಮೇಶ್ ರವರು '''[[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ]]<ref>https://www.icc-cricket.com/</ref> ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
**''ಏಕದಿನ ಕ್ರಿಕೆಟ್'' ಶ್ರೇಯಾಂಕದಲ್ಲಿ '''೮೬ನೇ''' ಸ್ಥಾನವನ್ನು ಹೊಂದಿದ್ದಾರೆ.<ref>https://www.icc-cricket.com/rankings/mens/player-rankings/odi/batting</ref>
== ಪಂದ್ಯಗಳು ==
*ಏಕದಿನ ಕ್ರಿಕೆಟ್ : '''೩೪''' ಪಂದ್ಯಗಳು<ref>http://www.cricbuzz.com/profiles/6311/ambati-rayudu</ref><ref>http://www.espncricinfo.com/india/content/player/33141.html</ref>
*ಟಿ-೨೦ ಕ್ರಿಕೆಟ್ : '''೦೬''' ಪಂದ್ಯಗಳು
*ಐಪಿಎಲ್ ಕ್ರಿಕೆಟ್ : '''೧೧೪''' ಪಂದ್ಯಗಳು
=== ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೨'''
=== ಅರ್ಧ ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೬'''
#ಐಪಿಎಲ್ ಪಂದ್ಯಗಳಲ್ಲಿ : '''೧೪'''
== ಉಲ್ಲೇಖಗಳು ==
<references/>
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
qi1ztw8z2b03g32a33rek0t4h4j9i0u
1307944
1307943
2025-07-05T16:50:20Z
Mahaveer Indra
34672
1307944
wikitext
text/x-wiki
{{Infobox cricketer
| name = ಅಂಬಾಟಿ ರೈಡು
| image = Ambati Rayudu.jpg
| fullname = ಅಂಬಾಟಿ ತಿರುಪತಿ ರೈಡು
| birth_date = {{Birth date and age|1985|9|23|df=yes}}
| birth_place = [[ಗುಂಟೂರು]], [[ಆಂಧ್ರ ಪ್ರದೇಶ]], ಭಾರತ
| family = [[ರೋಹಿತ್ ರೈಡು]] (ಮಮ್ಮಣ)
| heightft = 5
| heightinch = 7
| batting = ಬಲಗೈ ಬ್ಯಾಟಿಂಗ್
| bowling = ಬಲಗೈ [[ಆಫ್ ಸ್ಪಿನ್]]
| role = [[ವಿಕೆಟ್ಕೀಪರ್ ಬ್ಯಾಟ್ಸ್ಮನ್]]
| international = ಹೌದು
| internationalspan = ೨೦೧೩–೨೦೧೯
| country = ಭಾರತ
| odicap = ೧೯೬
| odidebutagainst = ಜಿಂಬಾಬ್ವೆ
| odidebutdate = ೨೪ ಜುಲೈ
| odidebutyear = ೨೦೧೩
| lastodiagainst = ಆಸ್ಟ್ರೇಲಿಯಾ
| lastodidate = ೮ ಮಾರ್ಚ್
| lastodiyear = ೨೦೧೯
| odishirt = ೫
| T20Idebutdate = ೭ ಸೆಪ್ಟೆಂಬರ್
| T20Idebutyear = ೨೦೧೪
| T20Idebutagainst = ಇಂಗ್ಲೆಂಡ್
| T20Icap = ೪೮
| lastT20Idate = ೫ ಅಕ್ಟೋಬರ್
| lastT20Iyear = ೨೦೧೫
| lastT20Iagainst = ದಕ್ಷಿಣ ಆಫ್ರಿಕಾ
| T20Ishirt = ೫
| club1 = [[ಹೈದ್ರಾಬಾದ್ ಕ್ರಿಕೆಟ್ ತಂಡ|ಹೈದ್ರಾಬಾದ್]]
| year1 = {{nowrap|೨೦೦೧/೦೨–೨೦೦೪/೦೫}}
| club2 = [[ಆಂಧ್ರ ಕ್ರಿಕೆಟ್ ತಂಡ|ಆಂಧ್ರ]]
| year2 = ೨೦೦೫/೦೬
| club3 = ಹೈದ್ರಾಬಾದ್
| year3 = ೨೦೦೬/೦೭–೨೦೦೯/೧೦
| club4 = [[ಮುಂಬೈ ಇಂಡಿಯನ್ಸ್]]
| year4 = ೨೦೧೦–೨೦೧೭
| club5 = [[ಬರೋಡಾ ಕ್ರಿಕೆಟ್ ತಂಡ|ಬರೋಡಾ]]
| year5 = ೨೦೧೦/೧೧–೨೦೧೫/೧೬
| club6 = [[ವಿದರ್ಭ ಕ್ರಿಕೆಟ್ ತಂಡ|ವಿದರ್ಭ]]
| year6 = ೨೦೧೬/೧೭
| club7 = ಹೈದ್ರಾಬಾದ್
| year7 = ೨೦೧೭/೧೮–೨೦೧೯/೨೦
| club8 = [[ಚೆನ್ನೈ ಸೂಪರ್ ಕಿಂಗ್ಸ್]]
| year8 = ೨೦೧೮–೨೦೨೩
| club9 = ಆಂಧ್ರ
| year9 = ೨೦೨೦/೨೧–೨೦೨೧/೨೨
| club10 = ಬರೋಡಾ
| year10 = ೨೦೨೨/೨೩
| club11 = [[ಸೆಂಟ್ ಕಿಟ್ಸ್ & ನೆವಿಸ್ ಪೇಟ್ರಿಯಟ್ಸ್]]
| year11 = ೨೦೨೩
| columns = ೪
| column1 = [[ಒನ್ ಡೇ ಇಂಟರ್ನ್ಯಾಷನಲ್|ಒಡಿಐ]]
| matches1 = ೫೫
| runs1 = ೧,೬೯೪
| bat avg1 = ೪೭.೦೬
| 100s/50s1 = ೩/೧೦
| top score1 = ೧೨೪[[ಅಜೇಯ|*]]
| deliveries1 = ೧೨೧
| wickets1 = ೩
| bowl avg1 = ೪೧.೩೩
| fivefor1 = ೦
| tenfor1 = ೦
| best bowling1 = ೧/೫
| catches/stumpings1 = ೧೪/–
| column2 = [[ಟಿ೨೦ ಇಂಟರ್ನ್ಯಾಷನಲ್|ಟಿ೨೦ಐ]]
| matches2 = ೬
| runs2 = ೪೨
| bat avg2 = ೧೦.೫೦
| 100s/50s2 = ೦/೦
| top score2 = ೨೦
| deliveries2 = –
| wickets2 = –
| bowl avg2 = –
| fivefor2 = –
| tenfor2 = –
| best bowling2 = –
| catches/stumpings2 = ೪/–
| column3 = [[ಫಸ್ಟ್-ಕ್ಲಾಸ್ ಕ್ರಿಕೆಟ್|ಎಫ್ಸಿ]]
| matches3 = ೯೭
| runs3 = ೬,೧೫೧
| bat avg3 = ೪೫.೫೬
| 100s/50s3 = ೧೬/೩೪
| top score3 = ೨೧೦
| deliveries3 = ೭೯೮
| wickets3 = ೧೦
| bowl avg3 = ೫೧.೮೦
| fivefor3 = ೦
| tenfor3 = ೦
| best bowling3 = ೪/೪೩
| catches/stumpings3 = ೭೪/–
| column4 = [[ಲಿಸ್ಟ್ ಎ ಕ್ರಿಕೆಟ್|ಎಲ್ಎ]]
| matches4 = ೧೭೨
| runs4 = ೫,೪೭೯
| bat avg4 = ೪೦.೨೮
| 100s/50s4 = ೫/೪೦
| top score4 = ೧೨೪[[ಅಜೇಯ|*]]
| deliveries4 = ೪೨೧
| wickets4 = ೧೩
| bowl avg4 = ೩೧.೨೩
| fivefor4 = ೦
| tenfor4 = ೦
| best bowling4 = ೪/೪೫
| catches/stumpings4 = ೬೮/–
|medaltemplates=
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{IND}}}}
{{MedalCompetition|[[ಎಸಿಸಿ ಏಷ್ಯಾಕಪ್]]}}
{{Medal|W|[[೨೦೧೮ ಏಷ್ಯಾಕಪ್|೨೦೧೮ ಯುನೈಟೆಡ್ ಅರೆಬ್ ಎಮಿರೇಟ್ಸ್]]|}}
| source = http://www.espncricinfo.com/ci/content/player/33141.html ESPNcricinfo
| date = ೫ ನವೆಂಬರ್
| year = ೨೦೨೨
}}
'''ಅಂಬಾಟಿ ತಿರುಪತಿ ರಾಯಡು''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. [http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.
== ಆರಂಭಿಕ ಜೀವನ ==
ರಾಯಡು ಅವರು ಸೆಪ್ಟಂಬರ್ ೨೩, ೧೯೮೫ರಂದು ಗುಂಟೂರ್, ಆಂದ್ರ ಪ್ರದೇಶದಲ್ಲಿ ಜನಿಸಿದರು. ಆಂಬಾಟಿ ರಾಯಡು ಅವರ ತಂದೆ ಇವರನ್ನು ೧೯೯೨ರಲ್ಲಿ ಹೈದೆರಾಬಾದ್ನ ಮಾಜಿ ಕ್ರಿಕೆಟಿಗ ವಿಜಯ ಪೌಲ್ ಅವರ [[ಕ್ರಿಕೆಟ್]] ಅಕಾಡೆಮಿಗೆ ಸೇರಿಸಿದರು. ತಮ್ಮ ೧೩ನೇ ವಯಸ್ಸಿನಲ್ಲಿ ಇವರನ್ನು ಕೋಚ್ 'ಎ' ಡಿವಿಷನ್ನಲ್ಲಿ ಆಡಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ್ದರು. ೨೦೦೨ರಲ್ಲಿ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಪರವಾಗಿ ಇಂಗ್ಲಾಂಡ್ ವಿರುದ್ಧ ೧೭೭ ರನ್ ಕಲೆಹಾಕಿದ್ದರು.<ref>https://timesofindia.indiatimes.com/sports/india-in-australia/top-stories/The-second-coming-of-Ambati-Rayudu/articleshow/41417423.cms</ref><ref>http://www.telegraph.co.uk/sport/cricket/international/india/3033625/Under-19-International-Rayudu-177-sparks-win.html</ref><ref>https://en.wikipedia.org/wiki/Ambati_Rayudu</ref>
== ವೃತ್ತಿ ಜೀವನ ==
=== ಐಪಿಎಲ್ ಕ್ರಿಕೆಟ್ ===
ಮಾರ್ಚ್ ೧೩, ೨೦೧೦ರಂದು [[ಮುಂಬಯಿ.|ಮುಂಬೈ]]ಯಲ್ಲಿ [[ರಾಜಸ್ಥಾನ್ ರಾಯಲ್ಸ್]] ವಿರುದ್ಧ ನಡೆದ ಪಂದ್ಯದಲ್ಲಿ [[ಮುಂಬೈ ಇಂಡಿಯನ್ಸ್]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]] ನಲ್ಲಿ ಪಾದಾರ್ಪಣೆ ಮಾಡಿದರು.[http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್] ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರು ೩೩ ಎಸೆತಗಳಲ್ಲಿ ೫೫ರನ್ ಬಾರಿಸಿದರು. ಈ ಅರ್ಧ ಶತಕದಲ್ಲಿ ೨ ಸಿಕ್ಸರ್ ಹಾಗು ೬ ಬೌಂಡರಿಗಳನ್ನ ಬಾರಿಸಿದರು. [http://www.iplt20.com ಐಪಿಎಲ್]ನಲ್ಲಿ ೨೪೧೬ ರನ್ಗಳನ್ನ ಗಳಿಸಿದ್ದಾರೆ. ಪ್ರಸ್ತುತ ಇವರು [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.<ref>http://www.cricbuzz.com/live-cricket-scorecard/10676/mumbai-indians-vs-rajasthan-royals-2nd-match-indian-premier-league-2010</ref><ref>{{Cite web |url=http://www.iplt20.com/teams/mumbai-indians/squad/100/Ambati-Rayudu/ |title=ಆರ್ಕೈವ್ ನಕಲು |access-date=2017-12-01 |archive-date=2013-08-01 |archive-url=https://web.archive.org/web/20130801173338/http://www.iplt20.com/teams/mumbai-indians/squad/100/Ambati-Rayudu |url-status=dead }}</ref><ref>{{Cite web |url=http://www.mumbaiindians.com/team/ambati-rayudu/ |title=ಆರ್ಕೈವ್ ನಕಲು |access-date=2017-12-01 |archive-date=2017-06-30 |archive-url=https://web.archive.org/web/20170630091135/http://www.mumbaiindians.com/team/ambati-rayudu/ |url-status=dead }}</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಜುಲೈ ೨೪, ೨೦೧೩ರಲ್ಲಿ [[ಜಿಂಬಾಬ್ವೆ]] ವಿರುದ್ಧ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದಲ್ಲಿ ೬೩ರನ್ ಬಾರಿಸಿ ಅಜೇಯರಾಗಿ ಉಳಿದರು. ಸೆಪ್ಟಂಬರ್ ೦೭, ೨೦೧೪ರಂದು [[ಇಂಗ್ಲೆಂಡ್]] ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.<ref>http://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013</ref><ref>http://www.cricbuzz.com/live-cricket-scorecard/12985/england-vs-india-only-t20i-india-tour-of-england-2014</ref>
== ಶ್ರೇಯಾಂಕ ==
*ಪ್ರಸ್ತುತ ಉಮೇಶ್ ರವರು '''[[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ]]<ref>https://www.icc-cricket.com/</ref> ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
**''ಏಕದಿನ ಕ್ರಿಕೆಟ್'' ಶ್ರೇಯಾಂಕದಲ್ಲಿ '''೮೬ನೇ''' ಸ್ಥಾನವನ್ನು ಹೊಂದಿದ್ದಾರೆ.<ref>https://www.icc-cricket.com/rankings/mens/player-rankings/odi/batting</ref>
== ಪಂದ್ಯಗಳು ==
*ಏಕದಿನ ಕ್ರಿಕೆಟ್ : '''೩೪''' ಪಂದ್ಯಗಳು<ref>http://www.cricbuzz.com/profiles/6311/ambati-rayudu</ref><ref>http://www.espncricinfo.com/india/content/player/33141.html</ref>
*ಟಿ-೨೦ ಕ್ರಿಕೆಟ್ : '''೦೬''' ಪಂದ್ಯಗಳು
*ಐಪಿಎಲ್ ಕ್ರಿಕೆಟ್ : '''೧೧೪''' ಪಂದ್ಯಗಳು
=== ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೨'''
=== ಅರ್ಧ ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೬'''
#ಐಪಿಎಲ್ ಪಂದ್ಯಗಳಲ್ಲಿ : '''೧೪'''
== ಉಲ್ಲೇಖಗಳು ==
<references/>
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
metg7j6pbs473tbqci0hucve98pq1a2
1307945
1307944
2025-07-05T16:51:14Z
Mahaveer Indra
34672
1307945
wikitext
text/x-wiki
{{Infobox cricketer
| name = ಅಂಬಾಟಿ ರಾಯುಡು
| image = Ambati Rayudu.jpg
| fullname = ಅಂಬಾಟಿ ತಿರುಪತಿ ರೈಡು
| birth_date = {{Birth date and age|1985|9|23|df=yes}}
| birth_place = [[ಗುಂಟೂರು]], [[ಆಂಧ್ರ ಪ್ರದೇಶ]], ಭಾರತ
| family = [[ರೋಹಿತ್ ರಾಯುಡು]]
| heightft = 5
| heightinch = 7
| batting = ಬಲಗೈ ಬ್ಯಾಟಿಂಗ್
| bowling = ಬಲಗೈ [[ಆಫ್ ಸ್ಪಿನ್]]
| role = [[ವಿಕೆಟ್ಕೀಪರ್ ಬ್ಯಾಟ್ಸ್ಮನ್]]
| international = ಹೌದು
| internationalspan = ೨೦೧೩–೨೦೧೯
| country = ಭಾರತ
| odicap = ೧೯೬
| odidebutagainst = ಜಿಂಬಾಬ್ವೆ
| odidebutdate = ೨೪ ಜುಲೈ
| odidebutyear = ೨೦೧೩
| lastodiagainst = ಆಸ್ಟ್ರೇಲಿಯಾ
| lastodidate = ೮ ಮಾರ್ಚ್
| lastodiyear = ೨೦೧೯
| odishirt = ೫
| T20Idebutdate = ೭ ಸೆಪ್ಟೆಂಬರ್
| T20Idebutyear = ೨೦೧೪
| T20Idebutagainst = ಇಂಗ್ಲೆಂಡ್
| T20Icap = ೪೮
| lastT20Idate = ೫ ಅಕ್ಟೋಬರ್
| lastT20Iyear = ೨೦೧೫
| lastT20Iagainst = ದಕ್ಷಿಣ ಆಫ್ರಿಕಾ
| T20Ishirt = ೫
| club1 = [[ಹೈದ್ರಾಬಾದ್ ಕ್ರಿಕೆಟ್ ತಂಡ|ಹೈದ್ರಾಬಾದ್]]
| year1 = {{nowrap|೨೦೦೧/೦೨–೨೦೦೪/೦೫}}
| club2 = [[ಆಂಧ್ರ ಕ್ರಿಕೆಟ್ ತಂಡ|ಆಂಧ್ರ]]
| year2 = ೨೦೦೫/೦೬
| club3 = ಹೈದ್ರಾಬಾದ್
| year3 = ೨೦೦೬/೦೭–೨೦೦೯/೧೦
| club4 = [[ಮುಂಬೈ ಇಂಡಿಯನ್ಸ್]]
| year4 = ೨೦೧೦–೨೦೧೭
| club5 = [[ಬರೋಡಾ ಕ್ರಿಕೆಟ್ ತಂಡ|ಬರೋಡಾ]]
| year5 = ೨೦೧೦/೧೧–೨೦೧೫/೧೬
| club6 = [[ವಿದರ್ಭ ಕ್ರಿಕೆಟ್ ತಂಡ|ವಿದರ್ಭ]]
| year6 = ೨೦೧೬/೧೭
| club7 = ಹೈದ್ರಾಬಾದ್
| year7 = ೨೦೧೭/೧೮–೨೦೧೯/೨೦
| club8 = [[ಚೆನ್ನೈ ಸೂಪರ್ ಕಿಂಗ್ಸ್]]
| year8 = ೨೦೧೮–೨೦೨೩
| club9 = ಆಂಧ್ರ
| year9 = ೨೦೨೦/೨೧–೨೦೨೧/೨೨
| club10 = ಬರೋಡಾ
| year10 = ೨೦೨೨/೨೩
| club11 = [[ಸೆಂಟ್ ಕಿಟ್ಸ್ & ನೆವಿಸ್ ಪೇಟ್ರಿಯಟ್ಸ್]]
| year11 = ೨೦೨೩
| columns = ೪
| column1 = [[ಒನ್ ಡೇ ಇಂಟರ್ನ್ಯಾಷನಲ್|ಒಡಿಐ]]
| matches1 = ೫೫
| runs1 = ೧,೬೯೪
| bat avg1 = ೪೭.೦೬
| 100s/50s1 = ೩/೧೦
| top score1 = ೧೨೪[[ಅಜೇಯ|*]]
| deliveries1 = ೧೨೧
| wickets1 = ೩
| bowl avg1 = ೪೧.೩೩
| fivefor1 = ೦
| tenfor1 = ೦
| best bowling1 = ೧/೫
| catches/stumpings1 = ೧೪/–
| column2 = [[ಟಿ೨೦ ಇಂಟರ್ನ್ಯಾಷನಲ್|ಟಿ೨೦ಐ]]
| matches2 = ೬
| runs2 = ೪೨
| bat avg2 = ೧೦.೫೦
| 100s/50s2 = ೦/೦
| top score2 = ೨೦
| deliveries2 = –
| wickets2 = –
| bowl avg2 = –
| fivefor2 = –
| tenfor2 = –
| best bowling2 = –
| catches/stumpings2 = ೪/–
| column3 = [[ಫಸ್ಟ್-ಕ್ಲಾಸ್ ಕ್ರಿಕೆಟ್|ಎಫ್ಸಿ]]
| matches3 = ೯೭
| runs3 = ೬,೧೫೧
| bat avg3 = ೪೫.೫೬
| 100s/50s3 = ೧೬/೩೪
| top score3 = ೨೧೦
| deliveries3 = ೭೯೮
| wickets3 = ೧೦
| bowl avg3 = ೫೧.೮೦
| fivefor3 = ೦
| tenfor3 = ೦
| best bowling3 = ೪/೪೩
| catches/stumpings3 = ೭೪/–
| column4 = [[ಲಿಸ್ಟ್ ಎ ಕ್ರಿಕೆಟ್|ಎಲ್ಎ]]
| matches4 = ೧೭೨
| runs4 = ೫,೪೭೯
| bat avg4 = ೪೦.೨೮
| 100s/50s4 = ೫/೪೦
| top score4 = ೧೨೪[[ಅಜೇಯ|*]]
| deliveries4 = ೪೨೧
| wickets4 = ೧೩
| bowl avg4 = ೩೧.೨೩
| fivefor4 = ೦
| tenfor4 = ೦
| best bowling4 = ೪/೪೫
| catches/stumpings4 = ೬೮/–
|medaltemplates=
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{IND}}}}
{{MedalCompetition|[[ಎಸಿಸಿ ಏಷ್ಯಾಕಪ್]]}}
{{Medal|W|[[೨೦೧೮ ಏಷ್ಯಾಕಪ್|೨೦೧೮ ಯುನೈಟೆಡ್ ಅರೆಬ್ ಎಮಿರೇಟ್ಸ್]]|}}
| source = http://www.espncricinfo.com/ci/content/player/33141.html ESPNcricinfo
| date = ೫ ನವೆಂಬರ್
| year = ೨೦೨೨
}}
'''ಅಂಬಾಟಿ ತಿರುಪತಿ ರಾಯಡು''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ವಿಕೆಟ್ ಕೀಪರ್ ಹಾಗು ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್. ಇವರು ಬಲಗೈ ಆಫ್ ಬ್ರೇಕ್ ಬೌಲಿಂಗ್ ಮಾಡುತ್ತಾರೆ. [http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.
== ಆರಂಭಿಕ ಜೀವನ ==
ರಾಯಡು ಅವರು ಸೆಪ್ಟಂಬರ್ ೨೩, ೧೯೮೫ರಂದು ಗುಂಟೂರ್, ಆಂದ್ರ ಪ್ರದೇಶದಲ್ಲಿ ಜನಿಸಿದರು. ಆಂಬಾಟಿ ರಾಯಡು ಅವರ ತಂದೆ ಇವರನ್ನು ೧೯೯೨ರಲ್ಲಿ ಹೈದೆರಾಬಾದ್ನ ಮಾಜಿ ಕ್ರಿಕೆಟಿಗ ವಿಜಯ ಪೌಲ್ ಅವರ [[ಕ್ರಿಕೆಟ್]] ಅಕಾಡೆಮಿಗೆ ಸೇರಿಸಿದರು. ತಮ್ಮ ೧೩ನೇ ವಯಸ್ಸಿನಲ್ಲಿ ಇವರನ್ನು ಕೋಚ್ 'ಎ' ಡಿವಿಷನ್ನಲ್ಲಿ ಆಡಿಸಿದರು. ತಮ್ಮ ಮೊದಲ ಪಂದ್ಯದಲ್ಲಿಯೇ ಶತಕ ಗಳಿಸಿದ್ದರು. ೨೦೦೨ರಲ್ಲಿ ೧೯ರ ವಯ್ಯೋಮಿತಿಯ ಭಾರತೀಯ ತಂಡದ ಪರವಾಗಿ ಇಂಗ್ಲಾಂಡ್ ವಿರುದ್ಧ ೧೭೭ ರನ್ ಕಲೆಹಾಕಿದ್ದರು.<ref>https://timesofindia.indiatimes.com/sports/india-in-australia/top-stories/The-second-coming-of-Ambati-Rayudu/articleshow/41417423.cms</ref><ref>http://www.telegraph.co.uk/sport/cricket/international/india/3033625/Under-19-International-Rayudu-177-sparks-win.html</ref><ref>https://en.wikipedia.org/wiki/Ambati_Rayudu</ref>
== ವೃತ್ತಿ ಜೀವನ ==
=== ಐಪಿಎಲ್ ಕ್ರಿಕೆಟ್ ===
ಮಾರ್ಚ್ ೧೩, ೨೦೧೦ರಂದು [[ಮುಂಬಯಿ.|ಮುಂಬೈ]]ಯಲ್ಲಿ [[ರಾಜಸ್ಥಾನ್ ರಾಯಲ್ಸ್]] ವಿರುದ್ಧ ನಡೆದ ಪಂದ್ಯದಲ್ಲಿ [[ಮುಂಬೈ ಇಂಡಿಯನ್ಸ್]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]] ನಲ್ಲಿ ಪಾದಾರ್ಪಣೆ ಮಾಡಿದರು.[http://www.iplt20.com ಇಂಡಿಯನ್ ಪ್ರೀಮಿಯರ್ ಲೀಗ್] ನ ತಮ್ಮ ಚೊಚ್ಚಲ ಪಂದ್ಯದಲ್ಲಿ ಇವರು ೩೩ ಎಸೆತಗಳಲ್ಲಿ ೫೫ರನ್ ಬಾರಿಸಿದರು. ಈ ಅರ್ಧ ಶತಕದಲ್ಲಿ ೨ ಸಿಕ್ಸರ್ ಹಾಗು ೬ ಬೌಂಡರಿಗಳನ್ನ ಬಾರಿಸಿದರು. [http://www.iplt20.com ಐಪಿಎಲ್]ನಲ್ಲಿ ೨೪೧೬ ರನ್ಗಳನ್ನ ಗಳಿಸಿದ್ದಾರೆ. ಪ್ರಸ್ತುತ ಇವರು [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಮುಂಬೈ ಇಂಡಿಯನ್ಸ್]] ತಂಡಕ್ಕೆ ಆಡುತ್ತಾರೆ.<ref>http://www.cricbuzz.com/live-cricket-scorecard/10676/mumbai-indians-vs-rajasthan-royals-2nd-match-indian-premier-league-2010</ref><ref>{{Cite web |url=http://www.iplt20.com/teams/mumbai-indians/squad/100/Ambati-Rayudu/ |title=ಆರ್ಕೈವ್ ನಕಲು |access-date=2017-12-01 |archive-date=2013-08-01 |archive-url=https://web.archive.org/web/20130801173338/http://www.iplt20.com/teams/mumbai-indians/squad/100/Ambati-Rayudu |url-status=dead }}</ref><ref>{{Cite web |url=http://www.mumbaiindians.com/team/ambati-rayudu/ |title=ಆರ್ಕೈವ್ ನಕಲು |access-date=2017-12-01 |archive-date=2017-06-30 |archive-url=https://web.archive.org/web/20170630091135/http://www.mumbaiindians.com/team/ambati-rayudu/ |url-status=dead }}</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಜುಲೈ ೨೪, ೨೦೧೩ರಲ್ಲಿ [[ಜಿಂಬಾಬ್ವೆ]] ವಿರುದ್ಧ ಹರಾರೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.ತಮ್ಮ ಚೊಚ್ಚಲ ಪಂದ್ಯದಲ್ಲಿ ೬೩ರನ್ ಬಾರಿಸಿ ಅಜೇಯರಾಗಿ ಉಳಿದರು. ಸೆಪ್ಟಂಬರ್ ೦೭, ೨೦೧೪ರಂದು [[ಇಂಗ್ಲೆಂಡ್]] ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮುಖಾಂತರ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು.<ref>http://www.cricbuzz.com/live-cricket-scorecard/12563/zimbabwe-vs-india-1st-odi-india-tour-of-zimbabwe-2013</ref><ref>http://www.cricbuzz.com/live-cricket-scorecard/12985/england-vs-india-only-t20i-india-tour-of-england-2014</ref>
== ಶ್ರೇಯಾಂಕ ==
*ಪ್ರಸ್ತುತ ಉಮೇಶ್ ರವರು '''[[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ]]<ref>https://www.icc-cricket.com/</ref> ಪ್ರಕಟಿಸುವ ಬ್ಯಾಟಿಂಗ್ ವಿಭಾಗದ ಶ್ರೇಯಾಂಕಗಳಲ್ಲಿ,
**''ಏಕದಿನ ಕ್ರಿಕೆಟ್'' ಶ್ರೇಯಾಂಕದಲ್ಲಿ '''೮೬ನೇ''' ಸ್ಥಾನವನ್ನು ಹೊಂದಿದ್ದಾರೆ.<ref>https://www.icc-cricket.com/rankings/mens/player-rankings/odi/batting</ref>
== ಪಂದ್ಯಗಳು ==
*ಏಕದಿನ ಕ್ರಿಕೆಟ್ : '''೩೪''' ಪಂದ್ಯಗಳು<ref>http://www.cricbuzz.com/profiles/6311/ambati-rayudu</ref><ref>http://www.espncricinfo.com/india/content/player/33141.html</ref>
*ಟಿ-೨೦ ಕ್ರಿಕೆಟ್ : '''೦೬''' ಪಂದ್ಯಗಳು
*ಐಪಿಎಲ್ ಕ್ರಿಕೆಟ್ : '''೧೧೪''' ಪಂದ್ಯಗಳು
=== ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೨'''
=== ಅರ್ಧ ಶತಕಗಳು ===
#ಏಕದಿನ ಪಂದ್ಯಗಳಲ್ಲಿ : '''೦೬'''
#ಐಪಿಎಲ್ ಪಂದ್ಯಗಳಲ್ಲಿ : '''೧೪'''
== ಉಲ್ಲೇಖಗಳು ==
<references/>
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
ewdvnj3caw2bhb488y3qb071vmcmn2d
ಅಮಿತ್ ಮಿಶ್ರಾ
0
106120
1307982
1150176
2025-07-06T09:15:56Z
Mahaveer Indra
34672
template
1307982
wikitext
text/x-wiki
{{Infobox cricketer
| name = ಅಮಿತ್ ಮಿಶ್ರಾ
| caption =
| country = ಭಾರತ
| internationalspan = ೨೦೦೩–೨೦೧೭
| fullname =
| nickname = ಮಿಶಿ
| birth_date = {{birth date and age|1982|11|24|df=yes}}
| birth_place = [[ದೆಹಲಿ]], ಭಾರತ
| batting = ಬಲಗೈ
| bowling = ಬಲಗೈ [[ಲೆಗ್ ಬ್ರೇಕ್]]
| role = ಬೌಲರ್
| international = true
| testdebutdate = ೧೭ ಅಕ್ಟೋಬರ್
| testdebutyear = ೨೦೦೮
| testdebutagainst = ಆಸ್ಟ್ರೇಲಿಯಾ
| testcap = ೨೫೯
| lasttestdate = ೨೦ ಡಿಸೆಂಬರ್
| lasttestyear = ೨೦೧೬
| lasttestagainst = ಇಂಗ್ಲೆಂಡ್
| odidebutdate = ೧೩ ಏಪ್ರಿಲ್
| odidebutyear = ೨೦೦೩
| odidebutagainst = ದಕ್ಷಿಣ ಆಫ್ರಿಕಾ
| odicap = ೧೫೧
| lastodidate = ೨೯ ಅಕ್ಟೋಬರ್
| lastodiyear = ೨೦೧೬
| lastodiagainst = ನ್ಯೂಜಿಲ್ಯಾಂಡ್
| odishirt = ೯೯
| T20Idebutdate = ೧೩ ಜೂನ್
| T20Idebutyear = ೨೦೧೦
| T20Idebutagainst = ಜಿಂಬಾಬ್ವೆ
| T20Icap = ೩೩
| lastT20Iagainst = ಇಂಗ್ಲೆಂಡ್
| lastT20Idate = ೧ ಫೆಬ್ರವರಿ
| lastT20Iyear = ೨೦೧೭
| T20Ishirt = ೯೯
| club1 = [[ಹರಿಯಾಣ ಕ್ರಿಕೆಟ್ ತಂಡ|ಹರಿಯಾಣ]]
| year1 = {{nowrap|೨೦೦೦/೦೧ ರಿಂದ ೨೦೨೩/೨೪}}
| club2 = [[ಡೆಲ್ಲಿ ಡೇರ್ಡೆವಿಲ್ಸ್]]
| year2 = ೨೦೦೮–೨೦೧೦
| clubnumber2 = ೯೯
| club3 = [[ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ತಂಡ|ಸೆಂಟ್ರಲ್ ಡಿಸ್ಟ್ರಿಕ್ಟ್ಸ್]]
| year3 = ೨೦೦೮/೦೯
| club4 = [[ಡೆಕ್ಕನ್ ಚಾರ್ಜರ್ಸ್]]
| year4 = ೨೦೧೧–೨೦೧೨
| clubnumber4 = ೯೯
| club5 = [[ಸನ್ರೈಸರ್ಸ್ ಹೈದರಾಬಾದ್]]
| year5 = ೨೦೧೩–೨೦೧೪
| clubnumber5 = ೯೯
| club6 = [[ದೆಹಲಿ ಕ್ಯಾಪಿಟಲ್ಸ್]]
| year6 = ೨೦೧೫–೨೦೨೧
| club7 = [[ಲಕ್ನೌ ಸೂಪರ್ ಜೈಂಟ್ಸ್]]
| year7 = ೨೦೨೩–೨೦೨೪
| columns = ೪
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೨೨
| runs1 = ೬೪೮
| bat avg1 = ೨೧.೬೦
| 100s/50s1 = ೦/೪
| top score1 = ೮೪
| deliveries1 = ೫,೧೦೩
| wickets1 = ೭೬
| bowl avg1 = ೩೫.೭೨
| fivefor1 = ೧
| tenfor1 = ೦
| best bowling1 = ೫/೭೧
| catches/stumpings1 = ೮/–
| column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]
| matches2 = ೩೬
| runs2 = ೨
| bat avg2 = ೪.೮೦
| 100s/50s2 = ೦/೦
| top score2 = ೨
| deliveries2 = ೧,೬೪೮
| wickets2 = ೬೪
| bowl avg2 = ೨೩.೬೦
| fivefor2 = ೨
| tenfor2 = ೦
| best bowling2 = ೬/೪೮
| catches/stumpings2 = ೨/–
| column3 = [[ಟಿ೨೦]]
| matches3 = ೧೦
| runs3 = ೦
| bat avg3 = ೦.೦೦
| 100s/50s3 = ೦/೦
| top score3 = ೦
| deliveries3 = ೨೨೮
| wickets3 = ೧೬
| bowl avg3 = ೧೫.೦೦
| fivefor3 = ೦
| tenfor3 = ೦
| best bowling3 = ೩/೨೪
| catches/stumpings3 = ೧/–
| column4 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ. ದರ್ಜೆ]]
| matches4 = ೧೫೨
| runs4 = ೪,೧೭೬
| bat avg4 = ೨೧.೭೫
| 100s/50s4 = ೧/೧೭
| top score4 = ೨೦೨[[ಔಟಾಗದೆ|*]]
| deliveries4 = ೩೦,೮೪೩
| wickets4 = ೫೩೫
| bowl avg4 = ೨೯.೧೭
| fivefor4 = ೨೧
| tenfor4 = ೧
| best bowling4 = ೬/೬೬
| catches/stumpings4 = ೭೭/–
| date = ೪ ಅಕ್ಟೋಬರ್
| year = ೨೦೨೪
| source = http://www.espncricinfo.com/india/content/player/31107.html ESPNcricinfo
| medaltemplates = <!-- Mention Host / Cohost(s) Names for Team Sports-->
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{cr|IND}}}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|Winner|[[೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೩ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{MedalCompetition|[[ಐಸಿಸಿ ಟಿ20 ವಿಶ್ವಕಪ್]]}}
{{Medal|RU|[[೨೦೧೪ ಐಸಿಸಿ ವಿಶ್ವ ಇಪ್ಪತ್ತು20|೨೦೧೪ ಬಾಂಗ್ಲಾದೇಶ]]|}}
}}
'''ಅಮಿತ್ ಮಿಶ್ರಾ''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. [[ರಣಜಿ ಟ್ರೋಫೀ]]ಯಲ್ಲಿ [[ಹರಿಯಾಣ]] ತಂಡಕ್ಕೆ ಆಡುತ್ತಾರೆ. [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಡೆಲ್ಲಿ ಡೇರ್ಡೆವಿಲ್ಸ್]] ತಂಡದ ಪರ ಆಡುತ್ತಾರೆ.
[[ಚಿತ್ರ:Amit Mishra.jpg|thumb|ಅಮಿತ್ ಮಿಶ್ರಾ]]
== ಆರಂಭಿಕ ಜೀವನ ==
ಅಮಿತ್ ಮಿಶ್ರಾ ನವಂಬರ್ ೨೪, ೧೯೮೨ ರಂದು [[ದೆಹಲಿ|ದೆಹಲಿಯಲ್ಲಿ]] ಜನಿಸಿದರು. ೨೦೦೨ರಲ್ಲಿ ಇವರು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ನಂತರ ೨೦೦೩ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಇವರಿಗೆ ಅವಕಾಶ ಲಭಿಸಿತು. ನಂತರ ೨೦೦೮ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲೂ ಅವಕಾಶ ಲಭಿಸಿತು.<ref>https://www.cricbuzz.com/profiles/1454/amit-mishra</ref>
== ವೃತ್ತಿ ಜೀವನ ==
=== ಐಪಿಎಲ್ ಕ್ರಿಕೆಟ್ ===
ಮೇ ೧೧, ೨೦೦೮ರಂದು [[ಜೈಪುರ್|ಜೈಪುರ್ನಲ್ಲಿ]] [[ರಾಜಸ್ಥಾನ್ ರಾಯಲ್ಸ್]] ವಿರುದ್ಧ ನಡೆದ ೩೩ನೇ [http://www.iplt20.com ಐಪಿಎಲ್] ಕ್ರಿಕೆಟ್ ಪಂದ್ಯದಲ್ಲಿ [[ಡೆಲ್ಲಿ ಡೇರ್ಡೆವಿಲ್ಸ್]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ ಪಾದಾರ್ಪಣೆ ಮಾಡಿದರು. [http://www.iplt20.com ಐಪಿಎಲ್ನಲ್ಲಿ] ಇವರು ಮೂರು ಬಾರಿ ಹ್ಯಾಟ್ರಿಕ್ ವಿಕೇಟ್ ಪಡೆದ ಮೊದಲ ಬೌಲರ್.<ref>{{Cite web |url=https://www.cricketcountry.com/articles/hat-tricks-in-ipl-historyamit-mishra-does-it-for-third-time-25321 |title=ಆರ್ಕೈವ್ ನಕಲು |access-date=2018-09-30 |archive-date=2017-02-13 |archive-url=https://web.archive.org/web/20170213050851/http://www.cricketcountry.com/articles/hat-tricks-in-ipl-historyamit-mishra-does-it-for-third-time-25321 |url-status=dead }}</ref><ref>https://www.cricbuzz.com/live-cricket-scorecard/10524/rajasthan-royals-vs-delhi-daredevils-33rd-match-indian-premier-league-2008</ref><ref>https://sports.ndtv.com/indian-premier-league-2013/ipl-stats-amit-mishra-becomes-first-bowler-to-take-3-hat-tricks-in-the-tournament-1537995</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಏಪ್ರಿಲ ೧೩, ೨೦೦೩ರಲ್ಲಿ [[ಢಾಕಾ]] [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿ]] ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಅಮಿತ್ ಮಿಶ್ರಾ ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಅಕ್ಟೋಬರ್ ೧೭, ೨೦೦೮ರಲ್ಲಿ [[ಮೊಹಾಲಿ|ಮೊಹಾಲಿಯಲ್ಲಿ]] [[ಆಸ್ಟ್ರೇಲಿಯಾ]] ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ [[ಕ್ರಿಕೆಟ್]]ಗೆ ಪಾದಾರ್ಪನೆ ಮಾಡಿದರು. ತಮ್ಮ ಪಾದಾರ್ಪನೆಯ ಪಂದ್ಯದಲ್ಲಿ ಇವರು ಐದು ಒಟ್ಟು ಏಳು ವಿಕೇಟ್ಗಳನ್ನು ಪಡೆದರು. ನಂತರ ಜೂನ್ ೧೩, ೨೦೧೦ರಲ್ಲಿ ಹರಾರೆಯಲ್ಲಿ [[ಜಿಂಬಾಬ್ವೆ]] ವಿರುದ್ಧ ನಡೆದ ಎರಡನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ [[ಕ್ರಿಕೆಟ್]]ನಲ್ಲಿ ಪಾದಾರ್ಪನೆ ಮಾಡಿದರು.<ref>https://www.cricbuzz.com/live-cricket-scorecard/3642/india-vs-australia-2nd-test-australia-in-india-2008</ref><ref>https://www.cricbuzz.com/live-cricket-scorecard/5045/india-vs-south-africa-2nd-match-bangladesh-india-south-africa-in-bangladesh-2003</ref><ref>https://www.cricbuzz.com/live-cricket-scorecard/2301/zimbabwe-vs-india-2nd-t20i-zimbabwe-v-india-t20i-series-2010</ref>
== ಪಂದ್ಯಗಳು ==
*ಟೆಸ್ಟ್ ಕ್ರಿಕೆಟ್ : '''೨೨''' ಪಂದ್ಯಗಳು.<ref>http://www.espncricinfo.com/india/content/player/31107.html</ref>
*ಏಕದಿನ ಕ್ರಿಕೆಟ್ : '''೩೬''' ಪಂದ್ಯಗಳು
*ಟಿ-೨೦ ಕ್ರಿಕೆಟ್ : '''೧೦''' ಪಂದ್ಯಗಳು.
*ಐಪಿಎಲ್ ಕ್ರಿಕೆಟ್ : '''೧೩೬''' ಪಂದ್ಯಗಳು
=== ವಿಕೇಟ್ಗಳು ===
*ಟೆಸ್ಟ್ ಪಂದ್ಯಗಳಲ್ಲಿ : '''೭೬'''
*ಏಕದಿನ ಪಂದ್ಯಗಳಲ್ಲಿ : '''೬೪'''
*ಟಿ-೨೦ ಪಂದ್ಯಗಳಲ್ಲಿ : '''೧೬'''
*ಐಪಿಎಲ್ ಪಂದ್ಯಗಳಲ್ಲಿ : '''೧೪೬'''
== ಉಲ್ಲೇಖಗಳು ==
<references/>
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
ldkk450s10vdgtz3z5mt0zr3uf5memd
1307983
1307982
2025-07-06T09:16:44Z
Mahaveer Indra
34672
/* ಉಲ್ಲೇಖಗಳು */
1307983
wikitext
text/x-wiki
{{Infobox cricketer
| name = ಅಮಿತ್ ಮಿಶ್ರಾ
| caption =
| country = ಭಾರತ
| internationalspan = ೨೦೦೩–೨೦೧೭
| fullname =
| nickname = ಮಿಶಿ
| birth_date = {{birth date and age|1982|11|24|df=yes}}
| birth_place = [[ದೆಹಲಿ]], ಭಾರತ
| batting = ಬಲಗೈ
| bowling = ಬಲಗೈ [[ಲೆಗ್ ಬ್ರೇಕ್]]
| role = ಬೌಲರ್
| international = true
| testdebutdate = ೧೭ ಅಕ್ಟೋಬರ್
| testdebutyear = ೨೦೦೮
| testdebutagainst = ಆಸ್ಟ್ರೇಲಿಯಾ
| testcap = ೨೫೯
| lasttestdate = ೨೦ ಡಿಸೆಂಬರ್
| lasttestyear = ೨೦೧೬
| lasttestagainst = ಇಂಗ್ಲೆಂಡ್
| odidebutdate = ೧೩ ಏಪ್ರಿಲ್
| odidebutyear = ೨೦೦೩
| odidebutagainst = ದಕ್ಷಿಣ ಆಫ್ರಿಕಾ
| odicap = ೧೫೧
| lastodidate = ೨೯ ಅಕ್ಟೋಬರ್
| lastodiyear = ೨೦೧೬
| lastodiagainst = ನ್ಯೂಜಿಲ್ಯಾಂಡ್
| odishirt = ೯೯
| T20Idebutdate = ೧೩ ಜೂನ್
| T20Idebutyear = ೨೦೧೦
| T20Idebutagainst = ಜಿಂಬಾಬ್ವೆ
| T20Icap = ೩೩
| lastT20Iagainst = ಇಂಗ್ಲೆಂಡ್
| lastT20Idate = ೧ ಫೆಬ್ರವರಿ
| lastT20Iyear = ೨೦೧೭
| T20Ishirt = ೯೯
| club1 = [[ಹರಿಯಾಣ ಕ್ರಿಕೆಟ್ ತಂಡ|ಹರಿಯಾಣ]]
| year1 = {{nowrap|೨೦೦೦/೦೧ ರಿಂದ ೨೦೨೩/೨೪}}
| club2 = [[ಡೆಲ್ಲಿ ಡೇರ್ಡೆವಿಲ್ಸ್]]
| year2 = ೨೦೦೮–೨೦೧೦
| clubnumber2 = ೯೯
| club3 = [[ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ತಂಡ|ಸೆಂಟ್ರಲ್ ಡಿಸ್ಟ್ರಿಕ್ಟ್ಸ್]]
| year3 = ೨೦೦೮/೦೯
| club4 = [[ಡೆಕ್ಕನ್ ಚಾರ್ಜರ್ಸ್]]
| year4 = ೨೦೧೧–೨೦೧೨
| clubnumber4 = ೯೯
| club5 = [[ಸನ್ರೈಸರ್ಸ್ ಹೈದರಾಬಾದ್]]
| year5 = ೨೦೧೩–೨೦೧೪
| clubnumber5 = ೯೯
| club6 = [[ದೆಹಲಿ ಕ್ಯಾಪಿಟಲ್ಸ್]]
| year6 = ೨೦೧೫–೨೦೨೧
| club7 = [[ಲಕ್ನೌ ಸೂಪರ್ ಜೈಂಟ್ಸ್]]
| year7 = ೨೦೨೩–೨೦೨೪
| columns = ೪
| column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]]
| matches1 = ೨೨
| runs1 = ೬೪೮
| bat avg1 = ೨೧.೬೦
| 100s/50s1 = ೦/೪
| top score1 = ೮೪
| deliveries1 = ೫,೧೦೩
| wickets1 = ೭೬
| bowl avg1 = ೩೫.೭೨
| fivefor1 = ೧
| tenfor1 = ೦
| best bowling1 = ೫/೭೧
| catches/stumpings1 = ೮/–
| column2 = [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಒಡಿಐ]]
| matches2 = ೩೬
| runs2 = ೨
| bat avg2 = ೪.೮೦
| 100s/50s2 = ೦/೦
| top score2 = ೨
| deliveries2 = ೧,೬೪೮
| wickets2 = ೬೪
| bowl avg2 = ೨೩.೬೦
| fivefor2 = ೨
| tenfor2 = ೦
| best bowling2 = ೬/೪೮
| catches/stumpings2 = ೨/–
| column3 = [[ಟಿ೨೦]]
| matches3 = ೧೦
| runs3 = ೦
| bat avg3 = ೦.೦೦
| 100s/50s3 = ೦/೦
| top score3 = ೦
| deliveries3 = ೨೨೮
| wickets3 = ೧೬
| bowl avg3 = ೧೫.೦೦
| fivefor3 = ೦
| tenfor3 = ೦
| best bowling3 = ೩/೨೪
| catches/stumpings3 = ೧/–
| column4 = [[ಪ್ರಥಮ ದರ್ಜೆ ಕ್ರಿಕೆಟ್|ಪ್ರ. ದರ್ಜೆ]]
| matches4 = ೧೫೨
| runs4 = ೪,೧೭೬
| bat avg4 = ೨೧.೭೫
| 100s/50s4 = ೧/೧೭
| top score4 = ೨೦೨[[ಔಟಾಗದೆ|*]]
| deliveries4 = ೩೦,೮೪೩
| wickets4 = ೫೩೫
| bowl avg4 = ೨೯.೧೭
| fivefor4 = ೨೧
| tenfor4 = ೧
| best bowling4 = ೬/೬೬
| catches/stumpings4 = ೭೭/–
| date = ೪ ಅಕ್ಟೋಬರ್
| year = ೨೦೨೪
| source = http://www.espncricinfo.com/india/content/player/31107.html ESPNcricinfo
| medaltemplates = <!-- Mention Host / Cohost(s) Names for Team Sports-->
{{MedalSport|ಪುರುಷರ [[ಕ್ರಿಕೆಟ್]]}}
{{MedalCountry|{{cr|IND}}}}
{{MedalCompetition|[[ಐಸಿಸಿ ಚಾಂಪಿಯನ್ಸ್ ಟ್ರೋಫಿ]]}}
{{Medal|Winner|[[೨೦೧೩ ಐಸಿಸಿ ಚಾಂಪಿಯನ್ಸ್ ಟ್ರೋಫಿ|೨೦೧೩ ಇಂಗ್ಲೆಂಡ್ ಮತ್ತು ವೇಲ್ಸ್]]|}}
{{MedalCompetition|[[ಐಸಿಸಿ ಟಿ20 ವಿಶ್ವಕಪ್]]}}
{{Medal|RU|[[೨೦೧೪ ಐಸಿಸಿ ವಿಶ್ವ ಇಪ್ಪತ್ತು20|೨೦೧೪ ಬಾಂಗ್ಲಾದೇಶ]]|}}
}}
'''ಅಮಿತ್ ಮಿಶ್ರಾ''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ಬಲಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. [[ರಣಜಿ ಟ್ರೋಫೀ]]ಯಲ್ಲಿ [[ಹರಿಯಾಣ]] ತಂಡಕ್ಕೆ ಆಡುತ್ತಾರೆ. [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಡೆಲ್ಲಿ ಡೇರ್ಡೆವಿಲ್ಸ್]] ತಂಡದ ಪರ ಆಡುತ್ತಾರೆ.
[[ಚಿತ್ರ:Amit Mishra.jpg|thumb|ಅಮಿತ್ ಮಿಶ್ರಾ]]
== ಆರಂಭಿಕ ಜೀವನ ==
ಅಮಿತ್ ಮಿಶ್ರಾ ನವಂಬರ್ ೨೪, ೧೯೮೨ ರಂದು [[ದೆಹಲಿ|ದೆಹಲಿಯಲ್ಲಿ]] ಜನಿಸಿದರು. ೨೦೦೨ರಲ್ಲಿ ಇವರು ಭಾರತೀಯ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ನಂತರ ೨೦೦೩ರಲ್ಲಿ ಏಕದಿನ ಕ್ರಿಕೆಟ್ನಲ್ಲಿ ಇವರಿಗೆ ಅವಕಾಶ ಲಭಿಸಿತು. ನಂತರ ೨೦೦೮ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಡಲೂ ಅವಕಾಶ ಲಭಿಸಿತು.<ref>https://www.cricbuzz.com/profiles/1454/amit-mishra</ref>
== ವೃತ್ತಿ ಜೀವನ ==
=== ಐಪಿಎಲ್ ಕ್ರಿಕೆಟ್ ===
ಮೇ ೧೧, ೨೦೦೮ರಂದು [[ಜೈಪುರ್|ಜೈಪುರ್ನಲ್ಲಿ]] [[ರಾಜಸ್ಥಾನ್ ರಾಯಲ್ಸ್]] ವಿರುದ್ಧ ನಡೆದ ೩೩ನೇ [http://www.iplt20.com ಐಪಿಎಲ್] ಕ್ರಿಕೆಟ್ ಪಂದ್ಯದಲ್ಲಿ [[ಡೆಲ್ಲಿ ಡೇರ್ಡೆವಿಲ್ಸ್]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ ಪಾದಾರ್ಪಣೆ ಮಾಡಿದರು. [http://www.iplt20.com ಐಪಿಎಲ್ನಲ್ಲಿ] ಇವರು ಮೂರು ಬಾರಿ ಹ್ಯಾಟ್ರಿಕ್ ವಿಕೇಟ್ ಪಡೆದ ಮೊದಲ ಬೌಲರ್.<ref>{{Cite web |url=https://www.cricketcountry.com/articles/hat-tricks-in-ipl-historyamit-mishra-does-it-for-third-time-25321 |title=ಆರ್ಕೈವ್ ನಕಲು |access-date=2018-09-30 |archive-date=2017-02-13 |archive-url=https://web.archive.org/web/20170213050851/http://www.cricketcountry.com/articles/hat-tricks-in-ipl-historyamit-mishra-does-it-for-third-time-25321 |url-status=dead }}</ref><ref>https://www.cricbuzz.com/live-cricket-scorecard/10524/rajasthan-royals-vs-delhi-daredevils-33rd-match-indian-premier-league-2008</ref><ref>https://sports.ndtv.com/indian-premier-league-2013/ipl-stats-amit-mishra-becomes-first-bowler-to-take-3-hat-tricks-in-the-tournament-1537995</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಏಪ್ರಿಲ ೧೩, ೨೦೦೩ರಲ್ಲಿ [[ಢಾಕಾ]] [[ಬಾಂಗ್ಲಾದೇಶ|ಬಾಂಗ್ಲಾದೇಶದಲ್ಲಿ]] ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಅಮಿತ್ ಮಿಶ್ರಾ ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಅಕ್ಟೋಬರ್ ೧೭, ೨೦೦೮ರಲ್ಲಿ [[ಮೊಹಾಲಿ|ಮೊಹಾಲಿಯಲ್ಲಿ]] [[ಆಸ್ಟ್ರೇಲಿಯಾ]] ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ [[ಕ್ರಿಕೆಟ್]]ಗೆ ಪಾದಾರ್ಪನೆ ಮಾಡಿದರು. ತಮ್ಮ ಪಾದಾರ್ಪನೆಯ ಪಂದ್ಯದಲ್ಲಿ ಇವರು ಐದು ಒಟ್ಟು ಏಳು ವಿಕೇಟ್ಗಳನ್ನು ಪಡೆದರು. ನಂತರ ಜೂನ್ ೧೩, ೨೦೧೦ರಲ್ಲಿ ಹರಾರೆಯಲ್ಲಿ [[ಜಿಂಬಾಬ್ವೆ]] ವಿರುದ್ಧ ನಡೆದ ಎರಡನೇ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ [[ಕ್ರಿಕೆಟ್]]ನಲ್ಲಿ ಪಾದಾರ್ಪನೆ ಮಾಡಿದರು.<ref>https://www.cricbuzz.com/live-cricket-scorecard/3642/india-vs-australia-2nd-test-australia-in-india-2008</ref><ref>https://www.cricbuzz.com/live-cricket-scorecard/5045/india-vs-south-africa-2nd-match-bangladesh-india-south-africa-in-bangladesh-2003</ref><ref>https://www.cricbuzz.com/live-cricket-scorecard/2301/zimbabwe-vs-india-2nd-t20i-zimbabwe-v-india-t20i-series-2010</ref>
== ಪಂದ್ಯಗಳು ==
*ಟೆಸ್ಟ್ ಕ್ರಿಕೆಟ್ : '''೨೨''' ಪಂದ್ಯಗಳು.<ref>http://www.espncricinfo.com/india/content/player/31107.html</ref>
*ಏಕದಿನ ಕ್ರಿಕೆಟ್ : '''೩೬''' ಪಂದ್ಯಗಳು
*ಟಿ-೨೦ ಕ್ರಿಕೆಟ್ : '''೧೦''' ಪಂದ್ಯಗಳು.
*ಐಪಿಎಲ್ ಕ್ರಿಕೆಟ್ : '''೧೩೬''' ಪಂದ್ಯಗಳು
=== ವಿಕೇಟ್ಗಳು ===
*ಟೆಸ್ಟ್ ಪಂದ್ಯಗಳಲ್ಲಿ : '''೭೬'''
*ಏಕದಿನ ಪಂದ್ಯಗಳಲ್ಲಿ : '''೬೪'''
*ಟಿ-೨೦ ಪಂದ್ಯಗಳಲ್ಲಿ : '''೧೬'''
*ಐಪಿಎಲ್ ಪಂದ್ಯಗಳಲ್ಲಿ : '''೧೪೬'''
== ಉಲ್ಲೇಖಗಳು ==
{{reflist}}
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]]
6vusc6ikmov8acnsmp8g97359zptwgs
ಅನುಜಾ ಪಾಟೀಲ್
0
113042
1307950
1286161
2025-07-05T17:06:14Z
Mahaveer Indra
34672
Mahaveer Indra [[ಅನುಜ ಪಾಟಿಲ್]] ಪುಟವನ್ನು [[ಅನುಜಾ ಪಾಟೀಲ್]] ಕ್ಕೆ ಸರಿಸಿದ್ದಾರೆ: ಸರಿಯಾದ ಹೆಸರು. ಈಕೆ ಅನುಜಾ. ಮಹಿಳಾ ಕ್ರಿಕೆಟ್ ಪಟು
1286161
wikitext
text/x-wiki
'''ಅನುಜ ಅರುಣ್ ಪಾಟಿಲ್''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಅಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್ನಲ್ಲಿ [[ಮಹಾರಾಷ್ಟ್ರ]] ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.<ref>https://www.news18.com/cricketnext/profile/anuja-patil/63226.html</ref>
== ಆರಂಭಿಕ ಜೀವನ ==
ಅನುಜ ಪಾಟಿಲ್ ರವರು ಜೂನ್ ೨೨, ೧೯೯೨ ರಂದು [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಕೊಲ್ಲಾಪುರ|ಕೊಲ್ಲಾಪುರದಲ್ಲಿ]] ಜನಿಸಿದರು.<ref>https://www.cricbuzz.com/profiles/11097/anuja-patil</ref>
== ವೃತ್ತಿ ಜೀವನ ==
=== ಪ್ರಥಮ ದರ್ಜೆ ಕ್ರಿಕೆಟ್ ===
ದೇಶಿ ಕ್ರಿಕೆಟ್ನಲ್ಲಿ [[ಮಹಾರಾಷ್ಟ್ರ]] ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಆಫ್ ಬ್ರೇಕ್ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಮದ್ಯಮ ಕ್ರಮಾಂಕದ ಬ್ಯಾಟ್ಸ್ಉಮನ್ ಆಗಿ ತಂಡಕ್ಕೆ ಆಸರೆಯಾಗಿದ್ದಾರೆ. ತಮ್ಮ ಆಲ್ರೌಂಡ್ ಆಟದ ಮುಖಾಂತರ ಇವರು ಭಾರತೀಯ ಟಿ-೨೦ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸುತಿದ್ದಾರೆ.<ref>https://web.archive.org/web/20121206023348/http://www.bcci.tv/bcci/bccitv/community/player/profile/50541bdc5534e</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಸೆಪ್ಟಂಬರ್ ೨೯, ೨೦೧೨ರಲ್ಲಿ [[ಶ್ರೀಲಂಕಾ|ಶ್ರೀಲಂಕಾದ]] ಗಾಲೇಯಲ್ಲಿ [[ಇಂಗ್ಲೆಂಡ್ ಕ್ರಿಕೆಟ್ ತಂಡ|ಇಂಗ್ಲೆಂಡ್ ಕ್ರಿಕೆಟ್ ತಂಡದ]] ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೨ರ ೦೮ನೇ ಗ್ರೂಪ್ ಪಂದ್ಯದ ಮೂಲಕ ಅನುಜ ಪಾಟಿಲ್ ರವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.<ref>http://www.espncricinfo.com/series/8634/scorecard/533306/england-women-vs-india-women-8th-match-group-a-icc-womens-world-twenty20-2012-13</ref>
== ಪಂದ್ಯಗಳು ==
*ಟಿ-೨೦ ಕ್ರಿಕೆಟ್ : ''೪೫''' ಪಂದ್ಯಗಳು<ref>http://www.espncricinfo.com/india/content/player/578451.html</ref>
=== ಅರ್ಧ ಶತಕಗಳು ===
* ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: '''೦೧'''
=== ವಿಕೇಟ್ಗಳು ===
*ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: '''೪೧'''
== ಉಲ್ಲೇಖಗಳು ==
<references/>
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಮಹಿಳಾ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
k235kinli15jg2i7rhhzactbj2w2kdn
1307952
1307950
2025-07-05T17:08:02Z
Mahaveer Indra
34672
ಟೆಂಪ್ಲೇಟ್ ಸೇರಿಸಿದ್ದು
1307952
wikitext
text/x-wiki
{{Infobox cricketer
| name = ಅನುಜಾ ಪಾಟೀಲ್
| female = yes
| image =
| country = ಭಾರತ
| birth_date = {{Birth date and age|1992|6|28|df=yes}}
| birth_place = [[ಕೊಲ್ಹಾಪುರ]], [[ಮಹಾರಾಷ್ಟ್ರ]], ಭಾರತ
| batting = ಬಲ ಹಸ್ತ ಬ್ಯಾಟಿಂಗ್
| bowling = ಬಲ ಹಸ್ತ ಆಫ್ ಬ್ರೇಕ್
| international = true
| internationalspan = 2012–2019
| T20Idebutdate = 29 ಸೆಪ್ಟೆಂಬರ್
| T20Idebutyear = 2012
| T20Idebutagainst = ಇಂಗ್ಲೆಂಡ್
| T20Icap = 35
| lastT20Idate = 20 ನವೆಂಬರ್
| lastT20Iyear = 2019
| lastT20Iagainst = ವೆಸ್ಟ್ ಇಂಡೀಸ್
| columns = 1
| column1 = [[ಮಹಿಳಾ ಟ್ವೆಂಟಿ20 ಕ್ರಿಕೆಟ್|ಡಬ್ಲ್ಯುಟಿಎಸ್20ಐ]]
| matches1 = 50
| runs1 = 386
| bat avg1 = 17.54
| 100s/50s1 = 0/1
| top score1 = 54[[ಅೌಟಾಗದೆ|*]]
| deliveries1 = 1036
| wickets1 = 48
| bowl avg1 = 21.00
| fivefor1 = 0
| tenfor1 = 0
| best bowling1 = 3/14
| catches/stumpings1 = 17/–
| date = 19 ಜನವರಿ 2020
| source = http://www.espncricinfo.com/ci/content/player/578451.html ESPNcricinfo
}}
'''ಅನುಜಾ ಅರುಣ್ ಪಾಟಿಲ್''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್ಉಮನ ಹಾಗೂ ಬಲಗೈ ಅಫ್ ಬ್ರೇಕ್ ಬೌಲರ್. ದೇಶಿ ಕ್ರಿಕೆಟ್ನಲ್ಲಿ [[ಮಹಾರಾಷ್ಟ್ರ]] ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.<ref>https://www.news18.com/cricketnext/profile/anuja-patil/63226.html</ref>
== ಆರಂಭಿಕ ಜೀವನ ==
ಅನುಜ ಪಾಟಿಲ್ ರವರು ಜೂನ್ ೨೨, ೧೯೯೨ ರಂದು [[ಮಹಾರಾಷ್ಟ್ರ|ಮಹಾರಾಷ್ಟ್ರದ]] [[ಕೊಲ್ಲಾಪುರ|ಕೊಲ್ಲಾಪುರದಲ್ಲಿ]] ಜನಿಸಿದರು.<ref>https://www.cricbuzz.com/profiles/11097/anuja-patil</ref>
== ವೃತ್ತಿ ಜೀವನ ==
=== ಪ್ರಥಮ ದರ್ಜೆ ಕ್ರಿಕೆಟ್ ===
ದೇಶಿ ಕ್ರಿಕೆಟ್ನಲ್ಲಿ [[ಮಹಾರಾಷ್ಟ್ರ]] ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಆಫ್ ಬ್ರೇಕ್ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಮದ್ಯಮ ಕ್ರಮಾಂಕದ ಬ್ಯಾಟ್ಸ್ಉಮನ್ ಆಗಿ ತಂಡಕ್ಕೆ ಆಸರೆಯಾಗಿದ್ದಾರೆ. ತಮ್ಮ ಆಲ್ರೌಂಡ್ ಆಟದ ಮುಖಾಂತರ ಇವರು ಭಾರತೀಯ ಟಿ-೨೦ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸುತಿದ್ದಾರೆ.<ref>https://web.archive.org/web/20121206023348/http://www.bcci.tv/bcci/bccitv/community/player/profile/50541bdc5534e</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಸೆಪ್ಟಂಬರ್ ೨೯, ೨೦೧೨ರಲ್ಲಿ [[ಶ್ರೀಲಂಕಾ|ಶ್ರೀಲಂಕಾದ]] ಗಾಲೇಯಲ್ಲಿ [[ಇಂಗ್ಲೆಂಡ್ ಕ್ರಿಕೆಟ್ ತಂಡ|ಇಂಗ್ಲೆಂಡ್ ಕ್ರಿಕೆಟ್ ತಂಡದ]] ವಿರುದ್ದ ನಡೆದ ಐಸಿಸಿ ಟಿ-೨೦ ವಿಶ್ವಕಪ್ ೨೦೧೨ರ ೦೮ನೇ ಗ್ರೂಪ್ ಪಂದ್ಯದ ಮೂಲಕ ಅನುಜ ಪಾಟಿಲ್ ರವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.<ref>http://www.espncricinfo.com/series/8634/scorecard/533306/england-women-vs-india-women-8th-match-group-a-icc-womens-world-twenty20-2012-13</ref>
== ಪಂದ್ಯಗಳು ==
*ಟಿ-೨೦ ಕ್ರಿಕೆಟ್ : ''೪೫''' ಪಂದ್ಯಗಳು<ref>http://www.espncricinfo.com/india/content/player/578451.html</ref>
=== ಅರ್ಧ ಶತಕಗಳು ===
* ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: '''೦೧'''
=== ವಿಕೇಟ್ಗಳು ===
*ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: '''೪೧'''
== ಉಲ್ಲೇಖಗಳು ==
<references/>
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್]]
[[ವರ್ಗ:ಮಹಿಳಾ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
6rido7mrkf6pdt3af8njd1qynet36kk
ಅರುಂಧತಿ ರೆಡ್ಢಿ
0
113043
1307985
1284942
2025-07-06T09:33:03Z
Mahaveer Indra
34672
1307985
wikitext
text/x-wiki
{{Infobox cricketer
| name = ಅರುಂಧತಿ ರೆಡ್ಢಿ
| female = true
| image = 2020 ICC W T20 WC I v B 02-24 Reddy (02).jpg
| alt = Reddy bowling for India during the 2020 ICC Women's T20 World Cup
| caption = ೨೦೨೦ರ ಐಸಿಸಿ ಮಹಿಳಾ ಟಿ೨೦ ವಿಶ್ವಕಪ್ನಲ್ಲಿ ಭಾರತ ಪರ ಬೌಲಿಂಗ್ ಮಾಡುತ್ತಿರುವ ಅರುಂಧತಿ ರೆಡ್ಡಿ
| country = ಭಾರತ
| international = true
| fullname = ಅರುಂಧತಿ ರೆಡ್ಢಿ
| birth_date = {{birth date and age|1997|10|4|df=yes}}
| birth_place =
| death_date =
| death_place =
| batting = ಬಲಗೈ
| bowling = ಬಲಗೈ ಮೀಡಿಯಮ್ ಫಾಸ್ಟ್
| role = ಬೌಲರ್
| odidebutdate = ೧೯ನೇ ಜೂನ್
| odidebutyear = ೨೦೨೪
| odidebutagainst = ದಕ್ಷಿಣ ಆಫ್ರಿಕಾ
| odicap = ೧೪೪
| lastodidate = ೨೩ ನೇ ಜೂನ್
| lastodiyear = ೨೦೨೪
| lastodiagainst = ದಕ್ಷಿಣ ಆಫ್ರಿಕಾ
| T20Idebutdate = ೧೯ ಸಪ್ಟೆಂಬರ್
| T20Idebutyear = ೨೦೧೮
| T20Idebutagainst = ಶ್ರೀಲಂಕಾ
| T20Icap = ೫೯
| lastT20Idate = ೧೪ನೇ ಜುಲೈ
| lastT20Iyear = ೨೦೨
| lastT20Iagainst = ಇಂಗ್ಲೆಂಡ್
| T20Ishirt = ೨೦
| club1 = [[ಹೈದರಾಬಾದ್ ಮಹಿಳಾ ಕ್ರಿಕೆಟ್ ತಂಡ|ಹೈದರಾಬಾದ್]]
| year1 = {{nowrap|೨೦೦೯/೧೦–೨೦೧೬/೧೭}}
| club2 = [[ರೈಲ್ವೆ ಮಹಿಳಾ ಕ್ರಿಕೆಟ್ ತಂಡ|ರೈಲ್ವೆ]]
| year2 = ೨೦೧೭/೧೮–ಪ್ರಸ್ತುತ
| club3 = [[ಐಪಿಎಲ್ ಸೂಪರ್ನೋವಾಸ್|ಸೂಪರ್ನೋವಾಸ್]]
| year3 = ೨೦೧೯–೨೦೨೦
| club4 = [[ಐಪಿಎಲ್ ಟ್ರೇಲ್ಬ್ಲೇಜರ್ಸ್|ಟ್ರೇಲ್ಬ್ಲೇಜರ್ಸ್]]
| year4 = ೨೦೨೨
| club5 = [[ಡೆಲ್ಲಿ ಕ್ಯಾಪಿಟಲ್ಸ್ (ಡಬ್ಲ್ಯೂಪಿಎಲ್)|ಡೆಲ್ಲಿ ಕ್ಯಾಪಿಟಲ್ಸ್]]
|year5 = ೨೦೨೩
| columns = 1
| column1 = [[Women's Twenty20 cricket|WT20I]]
| matches1 = ೨೬
| runs1 = ೭೩
| bat avg1 = ೬.೬೩
| 100s/50s1 = 0/0
| top score1 = ೨೨
| deliveries1 = ೪೮೫
| wickets1 = ೧೮
| bowl avg1 = ೩೬.೦೫
| fivefor1 = ೦
| tenfor1 = ೦
| best bowling1 = ೨/೧೯
| catches/stumpings1 = ೭/-
| date = ೧೬ ಜುಲೈ ೨೦೨೧
| source = http://www.espncricinfo.com/ci/content/player/960867.html Cricinfo
}}
'''ಅರುಂಧತಿ ರೆಡ್ಡಿ''' (ಜನನ ೪ ಅಕ್ಟೋಬರ್ ೧೯೯೭) ಒಬ್ಬ ಭಾರತೀಯ ಕ್ರಿಕೆಟಿಗ.<ref>{{cite web |title=Arundhati Reddy |url=https://www.espncricinfo.com/india/content/player/960867.html |website=Cricinfo |accessdate=21 March 2020}}</ref> ಆಗಸ್ಟ್ ೨೦೧೮ ರಲ್ಲಿ, ಶ್ರೀಲಂಕಾ ಮಹಿಳಾ ವಿರುದ್ಧದ ಸರಣಿಗಾಗಿ ಭಾರತ ಮಹಿಳಾ ತಂಡದಲ್ಲಿ ಸ್ಥಾನ ಪಡೆದರು. ಅವರು ಸೆಪ್ಟೆಂಬರ್ ೧೯, ೨೦೧೮ ರಂದು ಶ್ರೀಲಂಕಾ ಮಹಿಳಾ ವಿರುದ್ಧ ಭಾರತಕ್ಕಾಗಿ ಮಹಿಳಾ ಟ್ವೆಂಟಿ -೨೦ ಅಂತರರಾಷ್ಟ್ರೀಯ ಕ್ರಿಕೆಟ್ (ಡಬ್ಲ್ಯುಟಿ ೨೦ ಐ) ಗೆ ಪಾದಾರ್ಪಣೆ ಮಾಡಿದರು.<ref>{{cite web |title=Full Scorecard of Sri Lanka Women vs India Women 1st T20I 2018 - Score Report {{!}} ESPNcricinfo.com |url=https://www.espncricinfo.com/series/18908/scorecard/1157709/sri-lanka-women-vs-india-women-1st-t20i-india-women-in-sl-2018 |website=ESPNcricinfo |accessdate=21 March 2020 |language=en}}</ref> ಅಕ್ಟೋಬರ್ ೨೦೧೮ ರಲ್ಲಿ, ವೆಸ್ಟ್ ಇಂಡೀಸ್ನಲ್ಲಿ ನಡೆದ ೨೦೧೮ ರ ಐಸಿಸಿ ಮಹಿಳಾ ವಿಶ್ವ ಟ್ವೆಂಟಿ -೨೦ ಪಂದ್ಯಾವಳಿಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದರು.<ref>{{cite web |title=Board of Control for Cricket in India |url=https://www.bcci.tv/articles/2018/press-releases/17670/indian-womens-team-for-icc-womens-world-twenty20-announced |website=The Board of Control for Cricket in India |accessdate=21 March 2020 |language=en |archive-date=26 ಜನವರಿ 2020 |archive-url=https://web.archive.org/web/20200126095529/https://www.bcci.tv/articles/2018/press-releases/17670/indian-womens-team-for-icc-womens-world-twenty20-announced |url-status=dead }}</ref> ಜನವರಿ ೨೦೨೦ ರಲ್ಲಿ, ಆಸ್ಟ್ರೇಲಿಯಾದಲ್ಲಿ ನಡೆದ ೨೦೨೦ ಐಸಿಸಿ ಮಹಿಳಾ ಟಿ ೨೦ ವಿಶ್ವಕಪ್ಗಾಗಿ ಭಾರತದ ತಂಡದಲ್ಲಿ ಸ್ಥಾನ ಪಡೆದರು.<ref>{{cite web |title=Kaur, Mandhana, Verma part of full strength India squad for T20 World Cup |url=https://www.espncricinfo.com/story/_/id/28468147/kaur-mandhana-verma-part-full-strength-india-squad-t20-world-cup |website=ESPNcricinfo |accessdate=21 March 2020 |language=en |date=12 January 2020}}</ref>
== ಆರಂಭಿಕ ಜೀವನ ==
ಅರುಂಧತಿ ರೆಡ್ಢಿ ರವರು ಅಕ್ಟೋಬರ್ ೦೪, ೧೯೯೭ ರಂದು [[ಹೈದರಾಬಾದ್, ತೆಲಂಗಾಣ|ಹೈದರಾಬಾದ್, ತೆಲಂಗಾಣದಲ್ಲಿ]] ಜನಿಸಿದರು.<ref>{{Cite web |url=https://www.kreedon.com/arundhati-reddy-biography/ |title=ಆರ್ಕೈವ್ ನಕಲು |access-date=2019-03-05 |archive-date=2019-12-07 |archive-url=https://web.archive.org/web/20191207161137/https://www.kreedon.com/arundhati-reddy-biography/ |url-status=dead }}</ref>
== ವೃತ್ತಿ ಜೀವನ ==
=== ಪ್ರಥಮ ದರ್ಜೆ ಕ್ರಿಕೆಟ್ ===
ದೇಶಿ ಕ್ರಿಕೆಟ್ನಲ್ಲಿ [[ಹೈದರಾಬಾದ್, ತೆಲಂಗಾಣ|ಹೈದರಾಬಾದ್]], ಇಂಡಿಯಾ ಎ ಕ್ರಿಕೆಟ್ ತಂಡಗಳಿಗೆ ಆಡಿದ್ದಾರೆ. ಇವರು ವೇಗದ ಬೌಲರ್ ಆಗಿ ಗಮನ ಸೆಳದು ತಂಡಕ್ಕೆ ಆಯ್ಕೆಗೊಂಡರು. ಭಾರತ ತಂಡದ ಹಿರಿಯ ಆಟಗಾರ್ತಿ ಜುಲಾನ್ ಗೋಸ್ವಾಮಿ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ, ಅವರ ಸ್ಥಾನವನ್ನು ಅರುಂಧತಿ ಭದ್ರಗೊಳಿಸಿದರು.<ref>https://www.icc-cricket.com/news/829141</ref><ref>https://www.news18.com/cricketnext/profile/arundhati-reddy/70064.html</ref>
=== ಅಂತರರಾಷ್ಟ್ರೀಯ ಕ್ರಿಕೆಟ್ ===
ಸೆಪ್ಟಂಬರ್ ೧೯, ೨೦೧೮ರಲ್ಲಿ [[ಶ್ರೀಲಂಕಾ|ಶ್ರೀಲಂಕಾದಲ್ಲಿ]] [[ಶ್ರೀಲಂಕಾ ಕ್ರಿಕೆಟ್ ತಂಡ|ಶ್ರೀಲಂಕಾ ಕ್ರಿಕೆಟ್ ತಂಡದ]] ವಿರುದ್ದ ನಡೆದ ಸರಣಿಯ ಮೊದಲನೇ ಟಿ-೨೦ ಪಂದ್ಯದ ಮೂಲಕ ಅರುಂಧತಿ ರೆಡ್ಢಿರವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು.<ref>http://www.espncricinfo.com/series/18908/scorecard/1157709/sri-lanka-women-vs-india-women-1st-t20i-india-women-in-sl-2018</ref>
== ಪಂದ್ಯಗಳು ==
*ಟಿ-೨೦ ಕ್ರಿಕೆಟ್ : ''೧೩''' ಪಂದ್ಯಗಳು<ref>http://www.espncricinfo.com/india/content/player/960867.html</ref>
=== ವಿಕೇಟ್ಗಳು ===
*ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: '''೧೦'''
== ಉಲ್ಲೇಖಗಳು ==
<references/>
[[ವರ್ಗ:ಕ್ರೀಡಾಪಟುಗಳು]]
[[ವರ್ಗ:ಮಹಿಳಾ ಕ್ರೀಡಾಪಟುಗಳು]]
[[ವರ್ಗ:ಕ್ರಿಕೆಟ್ ಆಟಗಾರ]]
[[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]]
[[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]]
buet5xz6vovhcxdr2m0grbrswzu2nyz
ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು
0
150535
1308001
1286194
2025-07-06T11:07:07Z
Mahaveer Indra
34672
/* ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು */ ಕೋಷ್ಟಕ
1308001
wikitext
text/x-wiki
{{Infobox election
| country = India
| type = parliamentary
| ongoing = yes
| previous_election = 2019 Indian general election
| previous_year = ೨೦೧೯
| election_date = ೧೯ ಏಪ್ರಿಲ್ – ೧ ಜೂನ್ ೨೦೨೪
| next_election = 2029 Indian general election
| outgoing_members = List of members of the 17th Lok Sabha
| next_year = ೨೦೨೯
| seats_for_election = ಲೋಕಸಭೆಯ ಎಲ್ಲಾ ಸ್ಥಾನಗಳು
| majority_seats = ೨೭೨
| opinion_polls =
| registered =
| turnout =
| image_size = <!--Bharatiya Janata Party-->
| image1 = {{CSS image crop|Image=Shri Narendra Damodardas Modi.jpg|bSize=120|cWidth=100|cHeight=120|oLeft=10|oTop=0}}
| leader1 = [[ನರೇಂದ್ರ ಮೋದಿ]]
| party1 = [[ಭಾರತೀಯ ಜನತಾ ಪಕ್ಷ|ಭಾಜಪ]]
| alliance1 = ಎನ್ಡಿಎ
| last_election1 = ೩೭.೩೬%, ೩೦೩ ಸ್ಥಾನಗಳು
| seats_before1 = ೨೯೫
| seats_needed1 = {{steady}}
| seat_change1 =
| popular_vote1 =
| percentage1 =
| swing1 =
| colour1 = {{party color|National Democratic Alliance}}
<!--Indian National Congress-->| image2 = {{CSS image crop|Image=Mallikarjun_Kharge.jpg|bSize=120|cWidth=100|cHeight=120|oLeft=10|oTop=0}}
| leader2 = [[ಮಲ್ಲಿಕಾರ್ಜುನ್ ಖರ್ಗೆ|ಮಲ್ಲಿಕಾರ್ಜುನ ಖರ್ಗೆ]]
| party2 = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]]
| alliance2 = ಐಎನ್ಡಿಐಎ
| last_election2 = ೧೯.೪೯%, ೫೨ ಸ್ಥಾನಗಳು
| seats_before2 = ೫೦
| seats_needed2 = {{increase}} ೨೨೨
| seat_change2 =
| popular_vote2 =
| percentage2 =
| swing2 =
| colour2 = {{party color|Indian National Developmental Inclusive Alliance}}
<!--Map-->| map_image = Lok Sabha Constituencies.svg
| map_caption = ಕ್ಷೇತ್ರವಾರು ಸ್ಥಾನಗಳು.
| title = [[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]]
| before_election = [[ನರೇಂದ್ರ ಮೋದಿ]]
| before_party = ಭಾಜಪ
| posttitle = [[ಭಾರತದ ಪ್ರಧಾನಮಂತ್ರಿ|ಪ್ರಧಾನಿ]] after election
| after_election =
| after_party =
| leader_since1 = ೨೬ ಮೇ ೨೦೧೪
| leaders_seat1 = [[ವಾರಣಾಸಿ ಲೋಕಸಭಾ ಕ್ಷೇತ್ರ|ವಾರಣಾಸಿ]]
| leader_since2 = ೨೬ ಅಕ್ಟೋಬರ್ ೨೦೨೨
| leaders_seat2 = ಸ್ಪರ್ಧೆಯಿಲ್ಲ
}}
'''ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು''' ೧೯ನೇ ಏಪ್ರಿಲ್ ೨೦೨೪ ರಿಂದ ೧ನೇ ಜೂನ್ ೨೦೨೪ರವರೆಗೆ ನಡೆಯಲಿವೆ. ಸದ್ಯ ಇರುವ ೧೮ನೇ ಲೋಕಸಭೆಯ ೫೪೩ ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು ೪೪ ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ.<ref name="udayavani.com">https://www.udayavani.com/homepage-karnataka-edition/breaking-news/general-election-2024-dates-election-commission-to-announce-lok-sabha-poll-schedule</ref><ref name="elections24.eci.gov.in">https://elections24.eci.gov.in/docs/press-note-no-23.pdf{{Dead link|date=ಮಾರ್ಚ್ 2024 |bot=InternetArchiveBot |fix-attempted=yes }}</ref> ೪ನೇ ಜೂನ್ ೨೦೨೪ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಕೊನೆಗೊಳ್ಳಲಿದೆ. ೯೬ ಕೋಟಿ ಮತದಾರರು ಮತ ಚಲಾಯಿಸಲಿದ್ದು, ೨೦೧೯ರ ಚುನಾವಣೆಗಿಂತಲೂ ೧೫ ಕೋಟಿ ಹೆಚ್ಚುವರಿ ಮತದಾರರಿದ್ದಾರೆ.
==ವೇಳಾಪಟ್ಟಿ==
ಮೊದಲ ಹಂತದ ಮತದಾನ ಏಪ್ರಿಲ್ ೧೯ರಂದು ನಡೆಯಲಿದ್ದು, [[ಅರುಣಾಚಲ ಪ್ರದೇಶ]], [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ಗೋವ|ಗೋವಾ]], [[ಗುಜರಾತ್]], [[ಹಿಮಾಚಲ ಪ್ರದೇಶ]], [[ಹರಿಯಾಣ]], [[ಕೇರಳ]], [[ಮಿಝೋರಂ|ಮಿಝೋರಮ್]], [[ಮೇಘಾಲಯ]], [[ನಾಗಾಲ್ಯಾಂಡ್]], [[ಸಿಕ್ಕಿಂ|ಸಿಕ್ಕಿಮ್]], [[ತಮಿಳುನಾಡು]], [[ಪಂಜಾಬ್]], [[ತೆಲಂಗಾಣ]], [[ಉತ್ತರಾಖಂಡ]] ರಾಜ್ಯಗಳಲ್ಲಿ ಮತ್ತು [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್]], [[ಲಕ್ಷದ್ವೀಪ]], [[ಪುದುಚೇರಿ|ಪಾಂಡಿಚೆರಿ]], [[ದಾದ್ರ ಮತ್ತು ನಗರ್ ಹವೆಲಿ|ದಾದ್ರಾ-ನಗರ್ ಹವೇಲಿ]] ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿವೆ. ಎರಡನೆ ಹಂತದ ಚುನಾವಣೆಗಳು ಎಪ್ರಿಲ್ ೨೬ರಂದು ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ ರಾಜ್ಯದಲ್ಲಿಯೂ ಮೂರನೆ ಹಂತದ ಚುನಾವಣೆಗಳು ಮೇ ೭ರಂದು ಛತ್ತೀಸ್ಗಡ್ ಮತ್ತು ಅಸ್ಸಾಂ ರಾಜ್ಯದಲ್ಲಿಯೂ ನಾಲ್ಕನೇ ಹಂತದ ಚುನಾವಣೆಗಳು ಮೇ ೧೩ರಂದು ಒಡಿಶಾ ಝಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಐದನೇ ಹಂತದ ಮೇ ೨೦ರಂದು ಚುನಾವಣೆಗಳು ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿಯೂ ಏಳನೇ ಹಂತದ ಚುನಾವಣೆಗಳು ಜೂನ್ ೧ರಂದು ಉತ್ತರಪ್ರದೇಶ, ಬಿಹಾರ ಮತ್ತು ಪ. ಬಂಗಾಳ ರಾಜ್ಯಗಳಲ್ಲಿ ನಡೆಯಲಿವೆ<ref name="udayavani.com"/>.
{| class="wikitable sortable"
|+ ಚುನಾವಣಾ ಹಂತಗಳು ಮತ್ತು ನಡೆಯಲಿರುವ ರಾಜ್ಯಗಳು<ref name="elections24.eci.gov.in"/>
|-
! ಹಂತ !! ರಾಜ್ಯ/ಕೇಂ.ಪ್ರದೇಶಗಳು !! ಚುನಾವಣಾ ದಿನಾಂಕ
|-
| ೧ನೇ ಹಂತ || ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ,<br> ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ,<br> ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ,<br> ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,<br> ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೆರಿ || ೧೯ ಎಪ್ರಿಲ್
|-
| ೨ನೇ ಹಂತ || ಅಸ್ಸಾಂ, ಛತ್ತೀಸ್ಗಢ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ,<br> ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೨೬ ಎಪ್ರಿಲ್
|-
| ೩ನೇ ಹಂತ || ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕರ್ನಾಟಕ,<br> ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,<br> ಜಮ್ಮು ಮತ್ತು ಕಾಶ್ಮೀರ, ದಾದ್ರಾ-ನಗರ್ ಹವೇಲಿ ಮತ್ತು ದಮನ್-ದಿಯು || ೭ ಮೇ
|-
| ೪ನೇ ಹಂತ || ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ,<br> ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೧೩ ಮೇ
|-
| ೫ನೇ ಹಂತ || ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ || ೨೦ ಮೇ
|-
| ೬ನೇ ಹಂತ || ಬಿಹಾರ, ಹರ್ಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ದಿಲ್ಲಿ ಎನ್ಸಿಟಿ || ೨೫ ಮೇ
|-
| ೭ನೇ ಹಂತ || ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಒಡಿಶಾ,<br> ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಡ || ೧ ಜೂನ್
|}
ಇದೇ ಸಮಯದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿದ್ದು, ೧೬ ರಾಜ್ಯಗಳ ಪೈಕಿ ೩೫ ಸ್ಥಾನಗಳಿಗೆ ಉಪಚುನಾವಣೆಯೂ ಸಹ ನಡೆಯಲಿದೆ.
{|class="wikitable"style="text-align:center;margin:auto;font-size:90%;
! rowspan=2|ವೇಳಾಪಟ್ಟಿ
!colspan=7|ಹಂತ
|-
|bgcolor=#FFFACD|೧
|bgcolor=#87CEFA|೨
|bgcolor=#7B68EE|೩
|bgcolor=#E9967A|೪
|bgcolor=#DB7093|೫
|bgcolor=#6495ED|೬
|bgcolor=#9ACD32|೭
|-
!ಅಧಿಸೂಚನೆ ದಿನಾಂಕ
|೨೦ ಮಾರ್ಚ್
|೨೮ ಮಾರ್ಚ್
|೧೨ ಎಪ್ರಿಲ್
|೧೮ ಎಪ್ರಿಲ್
|೨೬ ಎಪ್ರಿಲ್
|೨೯ ಎಪ್ರಿಲ್
|೭ ಮೇ
|-
!ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ
|೨೭ ಮಾರ್ಚ್
|೪ ಎಪ್ರಿಲ್
|೧೯ ಎಪ್ರಿಲ್
|೨೫ ಎಪ್ರಿಲ್
|೩ ಮೇ
|೬ ಮೇ
|೧೪ ಮೇ
|-
!ನಾಮಪತ್ರ ಪರಿಶೀಲನೆ
|೨೮ ಮಾರ್ಚ್
|೫ ಎಪ್ರಿಲ್
|೨೦ ಎಪ್ರಿಲ್
|೨೬ ಎಪ್ರಿಲ್
|೪ ಮೇ
|೭ ಮೇ
|೧೫ ಮೇ
|-
!ನಾಮಪತ್ರ ವಾಪಸ್
|೩೦ ಮಾರ್ಚ್
|೮ ಎಪ್ರಿಲ್
|೨೨ ಎಪ್ರಿಲ್
|೨೯ ಎಪ್ರಿಲ್
|೬ ಮೇ
|೯ ಮೇ
|೧೭ ಮೇ
|-
!ಚುನಾವಣಾ ದಿನಾಂಕ
|'''೧೯ ಎಪ್ರಿಲ್'''
|'''೨೬ ಎಪ್ರಿಲ್'''
|'''೭ ಮೇ'''
|'''೧೩ ಮೇ'''
|'''೨೦ ಮೇ'''
|'''೨೫ ಮೇ'''
|'''೧ ಜೂನ್'''
|-
!ಮತ ಎಣಿಕೆ
| colspan="7" |'''೪ ಜೂನ್ ೨೦೨೪'''
|-
!ಫಲಿತಾಂಶ ಘೋಷಣೆ
| colspan="7" |'''೬ ಜೂನ್ ೨೦೨೪'''
|-
!'''ಲೋಕಸಭಾ ಕ್ಷೇತ್ರಗಳು'''
|೧೦೨
|೮೯
|೯೪
|೯೬
|೪೯
|೫೭
|೫೭
|}
== ಸಂಕ್ಷಿಪ್ತ ಪಕ್ಷಿನೋಟ==
=== ಚುನಾವಣೆ===
ಸಂವಿಧಾನದ ೮೩ನೆ ವಿಧಿಯಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಲೋಕಸಭಗೆ ಚುನಾವಣೆಗಳು ನಡೆಯಬೇಕು ಎಂದು ತಿಳಿಸಲಾಗಿದೆ. ಈ ಚುನಾವಣೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಹೆಸರಿಸಿ ಕಣಕ್ಕೆ ಇಳಿಸುತ್ತವೆ. ಸಾರ್ವಜನಿಕರು ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಅವಕಾಶ ಇರುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೩ ಸ್ಥಾನಗಳಿವೆ. ಇವರೆಲ್ಲರೂ ಜನರು ಚಲಾಯಿಸುವ ಮತಗಳಿಂದ ಚುನಾಯಿತರಾಗುವವರು. ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಸ್ಥಾನಗಳನ್ನು ಸೃಜಿಸಲಾಗುತ್ತದೆ. ಅಲ್ಲದೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಲೋಕಸಭೆಯ ಎರಡು ಸ್ಥಾನಗಳು ಮೀಸಲಿರುತ್ತವೆ. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲು ಒಂದು ಪಕ್ಷ ಅಥವಾ ವಿವಿಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ೨೭೨ ಸೀಟುಗಳ ಗಡಿಯನ್ನು ದಾಟಬೇಕು. ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳನ್ನು ಮತ್ತು ನಿಯಮಾವಳಿಗಳನ್ನು ಪ್ರಕಟಿಸುತ್ತದೆ. ೧೮ ವರ್ಷ ದಾಟಿದ ಭಾರತೀಯ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
=== ಆಂಗ್ಲೋ ಇಂಡಿಯನ್ ಸದಸ್ಯತ್ವದ ರದ್ದತಿ===
೧೯೫೨ರಿಂದ ೨೦೨೦ರವರೆಗೆ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮೀಸಲಿರಿಸಲಾಗುತ್ತಿತ್ತು. ರಾಷ್ಟ್ರಪತಿಯವರು ಆಡಳಿತಾತ್ಮಕ ಸರಕಾರದ ಸಲಹೆಯ ಮೇರೆಗೆ ಈ ಎರಡು ಸ್ಥಾನಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆಂಗ್ಲೋ-ಇಂಡಿಯನ್ ಸದಸ್ಯರನ್ನು ನೇಮಿಸುವುದನ್ನು ನಿಲ್ಲಿಸುವ ಮಸೂದೆಯನ್ನು ಜನವರಿ ೨೦೨೦ರಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. SC, ST ಮತ್ತು ಆಂಗ್ಲೋ-ಇಂಡಿಯನ್ ಸಮುದಾಯಗಳ ಸದಸ್ಯರ ನಾಮನಿರ್ದೇಶನ ಮಾಡುವ ಅವಕಾಶ ಜನವರಿ ೨೫, ೨೦೨೦ ರಂದು ರದ್ದಾಯಿತು. ಜನವರಿ ೨೦೨೦ರಲ್ಲಿ ಮಾಡಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮೀಸಲು ಈರಿಸಿದ್ದ ಆಂಗ್ಲೋ-ಇಂಡಿಯನ್ ಸ್ಥಾನಗಳನ್ನು ರದ್ದು ಮಾಡಲಾಯಿತು<ref>https://egazette.gov.in/(S(ubncv2twidexhtrcdv53sclj))/ViewPDF.aspx</ref>. ಲೋಕಸಭೆಯಲ್ಲಿ ಸದಸ್ಯತ್ವ ಹೊಂದಿದ್ದ ಕೊನೆಯ ಆಂಗ್ಲೋ ಇಂಡಿಯನ್ ಸದಸ್ಯರೆಂದರೆ- ರಿಚರ್ಡ್ ಹೇ ಮತ್ತು ಜಾರ್ಜ್ ಬೇಕರ್<ref>https://www.elections.in/government/anglo-indian-mps.html</ref>.
=== ಲೋಕಸಭಾ ಕ್ಷೇತ್ರಗಳು===
ದೇಶದಾದ್ಯಂತ ಒಟ್ಟು ೫೩೪ ಲೋಕಸಭಾ ಕ್ಷೇತ್ರಗಳು ಇವೆ.
== ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು==
ಈ ಲೋಕಸಭಾ ಚುನಾವಣೆಯನ್ನು ಎರಡು ಮೈತ್ರಿಕೂಟಗಳ ನಡುವಿನ ಸ್ಪರ್ಧೆ ಎಂದೇ ಹೇಳಬಹುದು. ಪ್ರಸ್ತುತ ಅಧಿಕಾರದಲ್ಲಿರುವ [[ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ]](ಎನ್ಡಿಎ) ಮತ್ತು ಐಎನ್ಡಿಐಎ- ಇವೇ ಆ ಎರಡು ಕೂಟಗಳು. ಇವಲ್ಲದೆ ಇನ್ನೂ ೬ ಪ್ರಮುಖ ರಾಷ್ಟ್ರೀಯ ಪಕ್ಷಗಳು- ಭಾಜಪ, ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿವೆ.
ಎನ್ಡಿಎಯಲ್ಲಿ ಒಟ್ಟು ೪೦ ಪಕ್ಷಗಳಿದ್ದು, ಇದರಲ್ಲಿ ೨ ರಾಷ್ಟ್ರೀಯ ಪಕ್ಷಗಳು, ಉಳಿದ ೩೮ ಪ್ರಾದೇಶಿಕ ಪಕ್ಷಗಳು. ಅದೇ ರೀತಿ ಐಎನ್ಡಿಐಎ ಮೈತ್ರಿಕೂಟದಲ್ಲಿ ಒಟ್ಟು ೪೦ ಪಕ್ಷಗಳಿವೆ.
ಈ ಎರಡು ಮೈತ್ರಿಕೂಟಗಳ ಸದಸ್ಯ ಪಕ್ಷಗಳು ಸ್ಪರ್ಧಿಸಲಿರುವ ಲೋಕಸಭಾ ಸ್ಥಾನಗಳು ಈ ರೀತಿ ಇವೆ.
{|class="wikitable sortable sticky-header defaultcenter" style="font-size: 90%"
! colspan="2" |ಪಕ್ಷ
!ರಾಜ್ಯ/ಕೇಂದ್ರಾಡಳಿತ ಪ್ರದೇಶ
! colspan="2" |ಸ್ಪರ್ಧಿಸಿದ ಸ್ಥಾನಗಳು
! colspan="2" |ಗೆದ್ದ ಸ್ಥಾನಗಳು
|-
|{{Full party name with color|Bharatiya Janata Party|rowspan=33}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
|೭೫<ref>ನಿಷಾದ್ ಪಕ್ಷದ ಅಭ್ಯರ್ಥಿ ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಿದರು</ref>
| rowspan="33" |೪೪೧<ref name="ಬಿಜೆಪಿ ಅಭ್ಯರ್ಥಿಗಳು ಮತ್ತು ಅವರ ಕ್ಷೇತ್ರಗಳ ಸಂಪೂರ್ಣ ಪಟ್ಟಿ">{{cite news |title=Full list of BJP candidates and their constituencies |url=https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |access-date=20 April 2024 |date=18 April 2024 |archive-url=https://web.archive.org/web/20240420100446/https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |archive-date=20 April 2024 |newspaper=[[The Hindu]] }}</ref>
|೩೩
|rowspan="33" |೨೪೦
|-
|[[#ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]
|೪೨
|೧೨
|-
|[[#ಮಧ್ಯ ಪ್ರದೇಶ|ಮಧ್ಯ ಪ್ರದೇಶ]]
|೨೯
|೨೯
|-
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೨೮
|೯
|-
|[[#ಗುಜರಾತ್|ಗುಜರಾತ್]]
|೨೬
|೨೫
|-
|[[#ಕರ್ನಾಟಕ|ಕರ್ನಾಟಕ]]
|೨೫
|೧೭
|-
|[[#ರಾಜಸ್ಥಾನ|ರಾಜಸ್ಥಾನ]]
|೨೫
|೧೪
|-
|[[#ತಮಿಳುನಾಡು|ತಮಿಳುನಾಡು]]
|೨೩
|೦
|-
|[[#ಒಡಿಶಾ|ಒಡಿಶಾ]]
|೨೧
|೨೦
|-
|[[#ಬಿಹಾರ|ಬಿಹಾರ]]
|೧೭
|೧೨
|-
|[[#ತೆಲಂಗಾಣ|ತೆಲಂಗಾಣ]]
|೧೭
|೮
|-
|[[#ಕೇರಳ|ಕೇರಳ]]
|೧೬
|೧
|-
|[[#ಝಾರ್ಖಂಡ್|ಝಾರ್ಖಂಡ್]]
|೧೩
|೮
|-
|[[#ಪಂಜಾಬ್|ಪಂಜಾಬ್]]
|೧೩
|೦
|-
|[[#ಅಸ್ಸಾಂ|ಅಸ್ಸಾಂ]]
|೧೧
|೯
|-
|[[#ಛತ್ತೀಸ್ಗಢ|ಛತ್ತೀಸ್ಗಢ]]
|೧೧
|೧೦
|-
|[[#ಹರಿಯಾಣ|ಹರಿಯಾಣ]]
|೧೦
|೫
|-
|[[#ದೆಹಲಿ|ದೆಹಲಿ]]
|೭
|೭
|-
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
|೬
|೩
|-
|[[#ಉತ್ತರಾಖಂಡ|ಉತ್ತರಾಖಂಡ]]
|೫
|೫
|-
|[[#ಹಿಮಾಚಲ ಪ್ರದೇಶ|ಹಿಮಾಚಲ ಪ್ರದೇಶ]]
|೪
|೪
|-
|[[#ಅರುಣಾಚಲ ಪ್ರದೇಶ|ಅರುಣಾಚಲ ಪ್ರದೇಶ]]
|೨
|೨
|-
|[[#ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು|ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು]]
|೨
|೧
|-
|[[#ಗೋವಾ|ಗೋವಾ]]
|೨
|೧
|-
|[[#ಜಮ್ಮು ಮತ್ತು ಕಾಶ್ಮೀರ|ಜಮ್ಮು ಮತ್ತು ಕಾಶ್ಮೀರ]]
|೨
|೨
|-
|[[#ತ್ರಿಪುರಾ|ತ್ರಿಪುರಾ]]
|೨
|೨
|-
|[[#ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು]]
|೧
|೧
|-
|[[#ಚಂಡೀಗಢ|ಚಂಡೀಗಢ]]
|೧
|೦
|-
|[[#ಲಡಾಖ್|ಲಡಾಖ್]]
|೧
|೦
|-
|[[#ಮಣಿಪುರ|ಮಣಿಪುರ]]
|೧
|೦
|-
|[[#ಮಿಜೋರಾಂ|ಮಿಜೋರಾಂ]]
|೧
|೦
|-
|[[#ಪುದುಚೇರಿ|ಪುದುಚೇರಿ]]
|೧
|೦
|-
|[[#ಸಿಕ್ಕಿಂ|ಸಿಕ್ಕಿಂ]]
|೧
|೦
|-
| {{Full party name with color|Telugu Desam Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೧೭
| colspan="2" |೧೬
|-
| {{Full party name with color|Janata Dal (United)|dab=yes}}
|[[#ಬಿಹಾರ|ಬಿಹಾರ]]
| colspan="2" |೧೬
| colspan="2" |೧೨
|-
| {{Full party name with color|Shiv Sena}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧೫
| colspan="2" |೭
|-
| {{Full party name with color|Pattali Makkal Katchi}}
|[[#ತಮಿಳುನಾಡು|ತಮಿಳುನಾಡು]]
| colspan="2" |೧೦
| colspan="2" |೦
|-
| {{Full party name with color|Lok Janshakti Party (Ram Vilas)|dab=yes}}
|[[#ಬಿಹಾರ|ಬಿಹಾರ]]
| colspan="2" |೫
| colspan="2" |೫
|-
| {{Full party name with color|Nationalist Congress Party|rowspan=2}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೪
| rowspan="2" |೫
|೧
| rowspan="2" |೧
|-
|[[#ಲಕ್ಷದ್ವೀಪ|ಲಕ್ಷದ್ವೀಪ]]
|೧
|೦
|-
| {{Full party name with color|Bharath Dharma Jana Sena}}
|[[#ಕೇರಳ|ಕೇರಳ]]
| colspan="2" |೪
| colspan="2" |೦
|-
| {{Full party name with color|Janata Dal (Secular)|dab=yes}}
|[[#ಕರ್ನಾಟಕ|ಕರ್ನಾಟಕ]]
| colspan="2" |೩
| colspan="2" |೨
|-
| {{Full party name with color|Tamil Maanila Congress (Moopanar)|dab=yes}}
|[[#ತಮಿಳುನಾಡು|ತಮಿಳುನಾಡು]]
| colspan="2" |೩
| colspan="2" |೦
|-
| {{Full party name with color|Amma Makkal Munnetra Kazhagam}}
|[[#ತಮಿಳುನಾಡು|ತಮಿಳುನಾಡು]]
| colspan="2" |೨
| colspan="2" |೦
|-
| {{Full party name with color|Apna Dal (Soneylal)|dab=yes}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೧
|-
| {{Full party name with color|Asom Gana Parishad}}
|[[#ಅಸ್ಸಾಂ|ಅಸ್ಸಾಂ]]
| colspan="2" |೨
| colspan="2" |೧
|-
| {{Full party name with color|Jana Sena Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|National People's Party (India)}}
|[[#ಮೇಘಾಲಯ|ಮೇಘಾಲಯ]]
|colspan="2" |೨
| colspan="2" |೦
|-
| {{Full party name with color|Rashtriya Lok Dal}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|All Jharkhand Students Union}}
|[[#ಝಾರ್ಖಂಡ್|ಝಾರ್ಖಂಡ್]]
| colspan="2" |೧
| colspan="2" |೧
|-
|||Hindustani Awam Morcha
|[[#ಬಿಹಾರ|ಬಿಹಾರ]]
| colspan="2" |೧
| colspan="2" |೧
|-
| {{Full party name with color|Naga People's Front}}
|[[#ಮಣಿಪುರ|ಮಣಿಪುರ]]
| colspan="2" |೧
| colspan="2" |೦
|-
| {{Full party name with color|Nationalist Democratic Progressive Party}}
|[[#ನಾಗಾಲ್ಯಾಂಡ್|ನಾಗಾಲ್ಯಾಂಡ್]]
| colspan="2" |೧
| colspan="2" |೦
|-
| {{Full party name with color|Sikkim Krantikari Morcha|dab=yes}}
|[[#ಸಿಕ್ಕಿಂ|ಸಿಕ್ಕಿಂ]]
| colspan="2" |೧
| colspan="2" |೧
|-
| {{Full party name with color|Rashtriya Lok Morcha}}
|[[#ಬಿಹಾರ|ಬಿಹಾರ]]
| colspan="2" |೧
| colspan="2" |೦
|-
| {{Full party name with color|Rashtriya Samaj Paksha}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧
| colspan="2" |೦
|-
| {{Full party name with color|Suheldev Bharatiya Samaj Party}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೧
| colspan="2" |೦
|-
| ||United People's Party Liberal
|[[#ಅಸ್ಸಾಂ|ಅಸ್ಸಾಂ]]
| colspan="2" |೧
| colspan="2" |೧
|-
| {{Party name with color|Independent}}
|[[#ತಮಿಳುನಾಡು|ತಮಿಳುನಾಡು]]
| colspan="2" |೧
| colspan="2" |೦
|-
! colspan=3| ಒಟ್ಟು
! colspan=2|೫೪೧
! colspan="2" |೨೯೩
|}
== ಪ್ರಚಾರ==
== ಫಲಿತಾಂಶ==
== ಸರ್ಕಾರ ರಚನೆ==
== ಉಲ್ಲೇಖಗಳು ==
{{reflist}}
[[ವರ್ಗ:ಚುನಾವಣೆ]]
[[ವರ್ಗ:ರಾಜಕೀಯ]]
[[ವರ್ಗ:ಸರ್ಕಾರ]]
cctc7e8wm3okxn0um9dm8wzp6c92y6s
1308002
1308001
2025-07-06T11:12:38Z
Mahaveer Indra
34672
/* ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು */ ಕೋಷ್ಟಕ
1308002
wikitext
text/x-wiki
{{Infobox election
| country = India
| type = parliamentary
| ongoing = yes
| previous_election = 2019 Indian general election
| previous_year = ೨೦೧೯
| election_date = ೧೯ ಏಪ್ರಿಲ್ – ೧ ಜೂನ್ ೨೦೨೪
| next_election = 2029 Indian general election
| outgoing_members = List of members of the 17th Lok Sabha
| next_year = ೨೦೨೯
| seats_for_election = ಲೋಕಸಭೆಯ ಎಲ್ಲಾ ಸ್ಥಾನಗಳು
| majority_seats = ೨೭೨
| opinion_polls =
| registered =
| turnout =
| image_size = <!--Bharatiya Janata Party-->
| image1 = {{CSS image crop|Image=Shri Narendra Damodardas Modi.jpg|bSize=120|cWidth=100|cHeight=120|oLeft=10|oTop=0}}
| leader1 = [[ನರೇಂದ್ರ ಮೋದಿ]]
| party1 = [[ಭಾರತೀಯ ಜನತಾ ಪಕ್ಷ|ಭಾಜಪ]]
| alliance1 = ಎನ್ಡಿಎ
| last_election1 = ೩೭.೩೬%, ೩೦೩ ಸ್ಥಾನಗಳು
| seats_before1 = ೨೯೫
| seats_needed1 = {{steady}}
| seat_change1 =
| popular_vote1 =
| percentage1 =
| swing1 =
| colour1 = {{party color|National Democratic Alliance}}
<!--Indian National Congress-->| image2 = {{CSS image crop|Image=Mallikarjun_Kharge.jpg|bSize=120|cWidth=100|cHeight=120|oLeft=10|oTop=0}}
| leader2 = [[ಮಲ್ಲಿಕಾರ್ಜುನ್ ಖರ್ಗೆ|ಮಲ್ಲಿಕಾರ್ಜುನ ಖರ್ಗೆ]]
| party2 = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]]
| alliance2 = ಐಎನ್ಡಿಐಎ
| last_election2 = ೧೯.೪೯%, ೫೨ ಸ್ಥಾನಗಳು
| seats_before2 = ೫೦
| seats_needed2 = {{increase}} ೨೨೨
| seat_change2 =
| popular_vote2 =
| percentage2 =
| swing2 =
| colour2 = {{party color|Indian National Developmental Inclusive Alliance}}
<!--Map-->| map_image = Lok Sabha Constituencies.svg
| map_caption = ಕ್ಷೇತ್ರವಾರು ಸ್ಥಾನಗಳು.
| title = [[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]]
| before_election = [[ನರೇಂದ್ರ ಮೋದಿ]]
| before_party = ಭಾಜಪ
| posttitle = [[ಭಾರತದ ಪ್ರಧಾನಮಂತ್ರಿ|ಪ್ರಧಾನಿ]] after election
| after_election =
| after_party =
| leader_since1 = ೨೬ ಮೇ ೨೦೧೪
| leaders_seat1 = [[ವಾರಣಾಸಿ ಲೋಕಸಭಾ ಕ್ಷೇತ್ರ|ವಾರಣಾಸಿ]]
| leader_since2 = ೨೬ ಅಕ್ಟೋಬರ್ ೨೦೨೨
| leaders_seat2 = ಸ್ಪರ್ಧೆಯಿಲ್ಲ
}}
'''ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು''' ೧೯ನೇ ಏಪ್ರಿಲ್ ೨೦೨೪ ರಿಂದ ೧ನೇ ಜೂನ್ ೨೦೨೪ರವರೆಗೆ ನಡೆಯಲಿವೆ. ಸದ್ಯ ಇರುವ ೧೮ನೇ ಲೋಕಸಭೆಯ ೫೪೩ ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು ೪೪ ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ.<ref name="udayavani.com">https://www.udayavani.com/homepage-karnataka-edition/breaking-news/general-election-2024-dates-election-commission-to-announce-lok-sabha-poll-schedule</ref><ref name="elections24.eci.gov.in">https://elections24.eci.gov.in/docs/press-note-no-23.pdf{{Dead link|date=ಮಾರ್ಚ್ 2024 |bot=InternetArchiveBot |fix-attempted=yes }}</ref> ೪ನೇ ಜೂನ್ ೨೦೨೪ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಕೊನೆಗೊಳ್ಳಲಿದೆ. ೯೬ ಕೋಟಿ ಮತದಾರರು ಮತ ಚಲಾಯಿಸಲಿದ್ದು, ೨೦೧೯ರ ಚುನಾವಣೆಗಿಂತಲೂ ೧೫ ಕೋಟಿ ಹೆಚ್ಚುವರಿ ಮತದಾರರಿದ್ದಾರೆ.
==ವೇಳಾಪಟ್ಟಿ==
ಮೊದಲ ಹಂತದ ಮತದಾನ ಏಪ್ರಿಲ್ ೧೯ರಂದು ನಡೆಯಲಿದ್ದು, [[ಅರುಣಾಚಲ ಪ್ರದೇಶ]], [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ಗೋವ|ಗೋವಾ]], [[ಗುಜರಾತ್]], [[ಹಿಮಾಚಲ ಪ್ರದೇಶ]], [[ಹರಿಯಾಣ]], [[ಕೇರಳ]], [[ಮಿಝೋರಂ|ಮಿಝೋರಮ್]], [[ಮೇಘಾಲಯ]], [[ನಾಗಾಲ್ಯಾಂಡ್]], [[ಸಿಕ್ಕಿಂ|ಸಿಕ್ಕಿಮ್]], [[ತಮಿಳುನಾಡು]], [[ಪಂಜಾಬ್]], [[ತೆಲಂಗಾಣ]], [[ಉತ್ತರಾಖಂಡ]] ರಾಜ್ಯಗಳಲ್ಲಿ ಮತ್ತು [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್]], [[ಲಕ್ಷದ್ವೀಪ]], [[ಪುದುಚೇರಿ|ಪಾಂಡಿಚೆರಿ]], [[ದಾದ್ರ ಮತ್ತು ನಗರ್ ಹವೆಲಿ|ದಾದ್ರಾ-ನಗರ್ ಹವೇಲಿ]] ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿವೆ. ಎರಡನೆ ಹಂತದ ಚುನಾವಣೆಗಳು ಎಪ್ರಿಲ್ ೨೬ರಂದು ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ ರಾಜ್ಯದಲ್ಲಿಯೂ ಮೂರನೆ ಹಂತದ ಚುನಾವಣೆಗಳು ಮೇ ೭ರಂದು ಛತ್ತೀಸ್ಗಡ್ ಮತ್ತು ಅಸ್ಸಾಂ ರಾಜ್ಯದಲ್ಲಿಯೂ ನಾಲ್ಕನೇ ಹಂತದ ಚುನಾವಣೆಗಳು ಮೇ ೧೩ರಂದು ಒಡಿಶಾ ಝಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಐದನೇ ಹಂತದ ಮೇ ೨೦ರಂದು ಚುನಾವಣೆಗಳು ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿಯೂ ಏಳನೇ ಹಂತದ ಚುನಾವಣೆಗಳು ಜೂನ್ ೧ರಂದು ಉತ್ತರಪ್ರದೇಶ, ಬಿಹಾರ ಮತ್ತು ಪ. ಬಂಗಾಳ ರಾಜ್ಯಗಳಲ್ಲಿ ನಡೆಯಲಿವೆ<ref name="udayavani.com"/>.
{| class="wikitable sortable"
|+ ಚುನಾವಣಾ ಹಂತಗಳು ಮತ್ತು ನಡೆಯಲಿರುವ ರಾಜ್ಯಗಳು<ref name="elections24.eci.gov.in"/>
|-
! ಹಂತ !! ರಾಜ್ಯ/ಕೇಂ.ಪ್ರದೇಶಗಳು !! ಚುನಾವಣಾ ದಿನಾಂಕ
|-
| ೧ನೇ ಹಂತ || ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ,<br> ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ,<br> ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ,<br> ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,<br> ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೆರಿ || ೧೯ ಎಪ್ರಿಲ್
|-
| ೨ನೇ ಹಂತ || ಅಸ್ಸಾಂ, ಛತ್ತೀಸ್ಗಢ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ,<br> ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೨೬ ಎಪ್ರಿಲ್
|-
| ೩ನೇ ಹಂತ || ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕರ್ನಾಟಕ,<br> ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,<br> ಜಮ್ಮು ಮತ್ತು ಕಾಶ್ಮೀರ, ದಾದ್ರಾ-ನಗರ್ ಹವೇಲಿ ಮತ್ತು ದಮನ್-ದಿಯು || ೭ ಮೇ
|-
| ೪ನೇ ಹಂತ || ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ,<br> ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೧೩ ಮೇ
|-
| ೫ನೇ ಹಂತ || ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ || ೨೦ ಮೇ
|-
| ೬ನೇ ಹಂತ || ಬಿಹಾರ, ಹರ್ಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ದಿಲ್ಲಿ ಎನ್ಸಿಟಿ || ೨೫ ಮೇ
|-
| ೭ನೇ ಹಂತ || ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಒಡಿಶಾ,<br> ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಡ || ೧ ಜೂನ್
|}
ಇದೇ ಸಮಯದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿದ್ದು, ೧೬ ರಾಜ್ಯಗಳ ಪೈಕಿ ೩೫ ಸ್ಥಾನಗಳಿಗೆ ಉಪಚುನಾವಣೆಯೂ ಸಹ ನಡೆಯಲಿದೆ.
{|class="wikitable"style="text-align:center;margin:auto;font-size:90%;
! rowspan=2|ವೇಳಾಪಟ್ಟಿ
!colspan=7|ಹಂತ
|-
|bgcolor=#FFFACD|೧
|bgcolor=#87CEFA|೨
|bgcolor=#7B68EE|೩
|bgcolor=#E9967A|೪
|bgcolor=#DB7093|೫
|bgcolor=#6495ED|೬
|bgcolor=#9ACD32|೭
|-
!ಅಧಿಸೂಚನೆ ದಿನಾಂಕ
|೨೦ ಮಾರ್ಚ್
|೨೮ ಮಾರ್ಚ್
|೧೨ ಎಪ್ರಿಲ್
|೧೮ ಎಪ್ರಿಲ್
|೨೬ ಎಪ್ರಿಲ್
|೨೯ ಎಪ್ರಿಲ್
|೭ ಮೇ
|-
!ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ
|೨೭ ಮಾರ್ಚ್
|೪ ಎಪ್ರಿಲ್
|೧೯ ಎಪ್ರಿಲ್
|೨೫ ಎಪ್ರಿಲ್
|೩ ಮೇ
|೬ ಮೇ
|೧೪ ಮೇ
|-
!ನಾಮಪತ್ರ ಪರಿಶೀಲನೆ
|೨೮ ಮಾರ್ಚ್
|೫ ಎಪ್ರಿಲ್
|೨೦ ಎಪ್ರಿಲ್
|೨೬ ಎಪ್ರಿಲ್
|೪ ಮೇ
|೭ ಮೇ
|೧೫ ಮೇ
|-
!ನಾಮಪತ್ರ ವಾಪಸ್
|೩೦ ಮಾರ್ಚ್
|೮ ಎಪ್ರಿಲ್
|೨೨ ಎಪ್ರಿಲ್
|೨೯ ಎಪ್ರಿಲ್
|೬ ಮೇ
|೯ ಮೇ
|೧೭ ಮೇ
|-
!ಚುನಾವಣಾ ದಿನಾಂಕ
|'''೧೯ ಎಪ್ರಿಲ್'''
|'''೨೬ ಎಪ್ರಿಲ್'''
|'''೭ ಮೇ'''
|'''೧೩ ಮೇ'''
|'''೨೦ ಮೇ'''
|'''೨೫ ಮೇ'''
|'''೧ ಜೂನ್'''
|-
!ಮತ ಎಣಿಕೆ
| colspan="7" |'''೪ ಜೂನ್ ೨೦೨೪'''
|-
!ಫಲಿತಾಂಶ ಘೋಷಣೆ
| colspan="7" |'''೬ ಜೂನ್ ೨೦೨೪'''
|-
!'''ಲೋಕಸಭಾ ಕ್ಷೇತ್ರಗಳು'''
|೧೦೨
|೮೯
|೯೪
|೯೬
|೪೯
|೫೭
|೫೭
|}
== ಸಂಕ್ಷಿಪ್ತ ಪಕ್ಷಿನೋಟ==
=== ಚುನಾವಣೆ===
ಸಂವಿಧಾನದ ೮೩ನೆ ವಿಧಿಯಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಲೋಕಸಭಗೆ ಚುನಾವಣೆಗಳು ನಡೆಯಬೇಕು ಎಂದು ತಿಳಿಸಲಾಗಿದೆ. ಈ ಚುನಾವಣೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಹೆಸರಿಸಿ ಕಣಕ್ಕೆ ಇಳಿಸುತ್ತವೆ. ಸಾರ್ವಜನಿಕರು ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಅವಕಾಶ ಇರುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೩ ಸ್ಥಾನಗಳಿವೆ. ಇವರೆಲ್ಲರೂ ಜನರು ಚಲಾಯಿಸುವ ಮತಗಳಿಂದ ಚುನಾಯಿತರಾಗುವವರು. ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಸ್ಥಾನಗಳನ್ನು ಸೃಜಿಸಲಾಗುತ್ತದೆ. ಅಲ್ಲದೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಲೋಕಸಭೆಯ ಎರಡು ಸ್ಥಾನಗಳು ಮೀಸಲಿರುತ್ತವೆ. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲು ಒಂದು ಪಕ್ಷ ಅಥವಾ ವಿವಿಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ೨೭೨ ಸೀಟುಗಳ ಗಡಿಯನ್ನು ದಾಟಬೇಕು. ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳನ್ನು ಮತ್ತು ನಿಯಮಾವಳಿಗಳನ್ನು ಪ್ರಕಟಿಸುತ್ತದೆ. ೧೮ ವರ್ಷ ದಾಟಿದ ಭಾರತೀಯ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
=== ಆಂಗ್ಲೋ ಇಂಡಿಯನ್ ಸದಸ್ಯತ್ವದ ರದ್ದತಿ===
೧೯೫೨ರಿಂದ ೨೦೨೦ರವರೆಗೆ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮೀಸಲಿರಿಸಲಾಗುತ್ತಿತ್ತು. ರಾಷ್ಟ್ರಪತಿಯವರು ಆಡಳಿತಾತ್ಮಕ ಸರಕಾರದ ಸಲಹೆಯ ಮೇರೆಗೆ ಈ ಎರಡು ಸ್ಥಾನಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆಂಗ್ಲೋ-ಇಂಡಿಯನ್ ಸದಸ್ಯರನ್ನು ನೇಮಿಸುವುದನ್ನು ನಿಲ್ಲಿಸುವ ಮಸೂದೆಯನ್ನು ಜನವರಿ ೨೦೨೦ರಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. SC, ST ಮತ್ತು ಆಂಗ್ಲೋ-ಇಂಡಿಯನ್ ಸಮುದಾಯಗಳ ಸದಸ್ಯರ ನಾಮನಿರ್ದೇಶನ ಮಾಡುವ ಅವಕಾಶ ಜನವರಿ ೨೫, ೨೦೨೦ ರಂದು ರದ್ದಾಯಿತು. ಜನವರಿ ೨೦೨೦ರಲ್ಲಿ ಮಾಡಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮೀಸಲು ಈರಿಸಿದ್ದ ಆಂಗ್ಲೋ-ಇಂಡಿಯನ್ ಸ್ಥಾನಗಳನ್ನು ರದ್ದು ಮಾಡಲಾಯಿತು<ref>https://egazette.gov.in/(S(ubncv2twidexhtrcdv53sclj))/ViewPDF.aspx</ref>. ಲೋಕಸಭೆಯಲ್ಲಿ ಸದಸ್ಯತ್ವ ಹೊಂದಿದ್ದ ಕೊನೆಯ ಆಂಗ್ಲೋ ಇಂಡಿಯನ್ ಸದಸ್ಯರೆಂದರೆ- ರಿಚರ್ಡ್ ಹೇ ಮತ್ತು ಜಾರ್ಜ್ ಬೇಕರ್<ref>https://www.elections.in/government/anglo-indian-mps.html</ref>.
=== ಲೋಕಸಭಾ ಕ್ಷೇತ್ರಗಳು===
ದೇಶದಾದ್ಯಂತ ಒಟ್ಟು ೫೩೪ ಲೋಕಸಭಾ ಕ್ಷೇತ್ರಗಳು ಇವೆ.
== ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು==
ಈ ಲೋಕಸಭಾ ಚುನಾವಣೆಯನ್ನು ಎರಡು ಮೈತ್ರಿಕೂಟಗಳ ನಡುವಿನ ಸ್ಪರ್ಧೆ ಎಂದೇ ಹೇಳಬಹುದು. ಪ್ರಸ್ತುತ ಅಧಿಕಾರದಲ್ಲಿರುವ [[ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ]](ಎನ್ಡಿಎ) ಮತ್ತು ಐಎನ್ಡಿಐಎ- ಇವೇ ಆ ಎರಡು ಕೂಟಗಳು. ಇವಲ್ಲದೆ ಇನ್ನೂ ೬ ಪ್ರಮುಖ ರಾಷ್ಟ್ರೀಯ ಪಕ್ಷಗಳು- ಭಾಜಪ, ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿವೆ.
ಎನ್ಡಿಎಯಲ್ಲಿ ಒಟ್ಟು ೪೦ ಪಕ್ಷಗಳಿದ್ದು, ಇದರಲ್ಲಿ ೨ ರಾಷ್ಟ್ರೀಯ ಪಕ್ಷಗಳು, ಉಳಿದ ೩೮ ಪ್ರಾದೇಶಿಕ ಪಕ್ಷಗಳು. ಅದೇ ರೀತಿ ಐಎನ್ಡಿಐಎ ಮೈತ್ರಿಕೂಟದಲ್ಲಿ ಒಟ್ಟು ೪೦ ಪಕ್ಷಗಳಿವೆ.
ಈ ಎರಡು ಮೈತ್ರಿಕೂಟಗಳ ಸದಸ್ಯ ಪಕ್ಷಗಳು ಸ್ಪರ್ಧಿಸಲಿರುವ ಲೋಕಸಭಾ ಸ್ಥಾನಗಳು ಈ ರೀತಿ ಇವೆ.
{|class="wikitable sortable sticky-header defaultcenter" style="font-size: 90%"
! colspan="2" |ಪಕ್ಷ
!ರಾಜ್ಯ/ಕೇಂ.ಪ್ರದೇಶ
! colspan="2" |ಸ್ಪರ್ಧಿಸಿದ ಸ್ಥಾನಗಳು
! colspan="2" |ಗೆದ್ದ ಸ್ಥಾನಗಳು
|-
|{{Full party name with color|Bharatiya Janata Party|rowspan=33}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
|೭೫<ref>ನಿಷಾದ್ ಪಕ್ಷದ ಅಭ್ಯರ್ಥಿ ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಿದರು</ref>
| rowspan="33" |'''೪೪೧'''<ref name="ಬಿಜೆಪಿ ಅಭ್ಯರ್ಥಿಗಳು ಮತ್ತು ಅವರ ಕ್ಷೇತ್ರಗಳ ಸಂಪೂರ್ಣ ಪಟ್ಟಿ">{{cite news |title=Full list of BJP candidates and their constituencies |url=https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |access-date=20 April 2024 |date=18 April 2024 |archive-url=https://web.archive.org/web/20240420100446/https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |archive-date=20 April 2024 |newspaper=[[The Hindu]] }}</ref>
|೩೩
|rowspan="33" |'''೨೪೦'''
|-
|[[#ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]
|೪೨
|೧೨
|-
|[[#ಮಧ್ಯ ಪ್ರದೇಶ|ಮಧ್ಯ ಪ್ರದೇಶ]]
|೨೯
|೨೯
|-
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೨೮
|೯
|-
|[[#ಗುಜರಾತ್|ಗುಜರಾತ್]]
|೨೬
|೨೫
|-
|[[#ಕರ್ನಾಟಕ|ಕರ್ನಾಟಕ]]
|೨೫
|೧೭
|-
|[[#ರಾಜಸ್ಥಾನ|ರಾಜಸ್ಥಾನ]]
|೨೫
|೧೪
|-
|[[#ತಮಿಳುನಾಡು|ತಮಿಳುನಾಡು]]
|೨೩
|೦
|-
|[[#ಒಡಿಶಾ|ಒಡಿಶಾ]]
|೨೧
|೨೦
|-
|[[#ಬಿಹಾರ|ಬಿಹಾರ]]
|೧೭
|೧೨
|-
|[[#ತೆಲಂಗಾಣ|ತೆಲಂಗಾಣ]]
|೧೭
|೮
|-
|[[#ಕೇರಳ|ಕೇರಳ]]
|೧೬
|೧
|-
|[[#ಝಾರ್ಖಂಡ್|ಝಾರ್ಖಂಡ್]]
|೧೩
|೮
|-
|[[#ಪಂಜಾಬ್|ಪಂಜಾಬ್]]
|೧೩
|೦
|-
|[[#ಅಸ್ಸಾಂ|ಅಸ್ಸಾಂ]]
|೧೧
|೯
|-
|[[#ಛತ್ತೀಸ್ಗಢ|ಛತ್ತೀಸ್ಗಢ]]
|೧೧
|೧೦
|-
|[[#ಹರಿಯಾಣ|ಹರಿಯಾಣ]]
|೧೦
|೫
|-
|[[#ದೆಹಲಿ|ದೆಹಲಿ]]
|೭
|೭
|-
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
|೬
|೩
|-
|[[#ಉತ್ತರಾಖಂಡ|ಉತ್ತರಾಖಂಡ]]
|೫
|೫
|-
|[[#ಹಿಮಾಚಲ ಪ್ರದೇಶ|ಹಿಮಾಚಲ ಪ್ರದೇಶ]]
|೪
|೪
|-
|[[#ಅರುಣಾಚಲ ಪ್ರದೇಶ|ಅರುಣಾಚಲ ಪ್ರದೇಶ]]
|೨
|೨
|-
|[[#ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು|ದಾದ್ರಾ ಮತ್ತು ನಗರ್ ಹವೇಲಿ ಮತ್ತು <br>ದಮನ್ ಮತ್ತು ದಿಯು]]
|೨
|೧
|-
|[[#ಗೋವಾ|ಗೋವಾ]]
|೨
|೧
|-
|[[#ಜಮ್ಮು ಮತ್ತು ಕಾಶ್ಮೀರ|ಜಮ್ಮು ಮತ್ತು ಕಾಶ್ಮೀರ]]
|೨
|೨
|-
|[[#ತ್ರಿಪುರಾ|ತ್ರಿಪುರಾ]]
|೨
|೨
|-
|[[#ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು]]
|೧
|೧
|-
|[[#ಚಂಡೀಗಢ|ಚಂಡೀಗಢ]]
|೧
|೦
|-
|[[#ಲಡಾಖ್|ಲಡಾಖ್]]
|೧
|೦
|-
|[[#ಮಣಿಪುರ|ಮಣಿಪುರ]]
|೧
|೦
|-
|[[#ಮಿಜೋರಾಂ|ಮಿಜೋರಾಂ]]
|೧
|೦
|-
|[[#ಪುದುಚೇರಿ|ಪುದುಚೇರಿ]]
|೧
|೦
|-
|[[#ಸಿಕ್ಕಿಂ|ಸಿಕ್ಕಿಂ]]
|೧
|೦
|-
| {{Full party name with color|Telugu Desam Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೧೭
| colspan="2" |೧೬
|-
| {{Full party name with color|Janata Dal (United)|dab=yes}}
|[[#ಬಿಹಾರ|ಬಿಹಾರ]]
| colspan="2" |೧೬
| colspan="2" |೧೨
|-
| {{Full party name with color|Shiv Sena}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧೫
| colspan="2" |೭
|-
| {{Full party name with color|Pattali Makkal Katchi}}
|[[#ತಮಿಳುನಾಡು|ತಮಿಳುನಾಡು]]
| colspan="2" |೧೦
| colspan="2" |೦
|-
| {{Full party name with color|Lok Janshakti Party (Ram Vilas)|dab=yes}}
|[[#ಬಿಹಾರ|ಬಿಹಾರ]]
| colspan="2" |೫
| colspan="2" |೫
|-
| {{Full party name with color|Nationalist Congress Party|rowspan=2}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೪
| rowspan="2" |೫
|೧
| rowspan="2" |೧
|-
|[[#ಲಕ್ಷದ್ವೀಪ|ಲಕ್ಷದ್ವೀಪ]]
|೧
|೦
|-
| {{Full party name with color|Bharath Dharma Jana Sena}}
|[[#ಕೇರಳ|ಕೇರಳ]]
| colspan="2" |೪
| colspan="2" |೦
|-
| {{Full party name with color|Janata Dal (Secular)|dab=yes}}
|[[#ಕರ್ನಾಟಕ|ಕರ್ನಾಟಕ]]
| colspan="2" |೩
| colspan="2" |೨
|-
| {{Full party name with color|Tamil Maanila Congress (Moopanar)|dab=yes}}
|[[#ತಮಿಳುನಾಡು|ತಮಿಳುನಾಡು]]
| colspan="2" |೩
| colspan="2" |೦
|-
| {{Full party name with color|Amma Makkal Munnetra Kazhagam}}
|[[#ತಮಿಳುನಾಡು|ತಮಿಳುನಾಡು]]
| colspan="2" |೨
| colspan="2" |೦
|-
| {{Full party name with color|Apna Dal (Soneylal)|dab=yes}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೧
|-
| {{Full party name with color|Asom Gana Parishad}}
|[[#ಅಸ್ಸಾಂ|ಅಸ್ಸಾಂ]]
| colspan="2" |೨
| colspan="2" |೧
|-
| {{Full party name with color|Jana Sena Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|National People's Party (India)}}
|[[#ಮೇಘಾಲಯ|ಮೇಘಾಲಯ]]
|colspan="2" |೨
| colspan="2" |೦
|-
| {{Full party name with color|Rashtriya Lok Dal}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|All Jharkhand Students Union}}
|[[#ಝಾರ್ಖಂಡ್|ಝಾರ್ಖಂಡ್]]
| colspan="2" |೧
| colspan="2" |೧
|-
|||Hindustani Awam Morcha
|[[#ಬಿಹಾರ|ಬಿಹಾರ]]
| colspan="2" |೧
| colspan="2" |೧
|-
| {{Full party name with color|Naga People's Front}}
|[[#ಮಣಿಪುರ|ಮಣಿಪುರ]]
| colspan="2" |೧
| colspan="2" |೦
|-
| {{Full party name with color|Nationalist Democratic Progressive Party}}
|[[#ನಾಗಾಲ್ಯಾಂಡ್|ನಾಗಾಲ್ಯಾಂಡ್]]
| colspan="2" |೧
| colspan="2" |೦
|-
| {{Full party name with color|Sikkim Krantikari Morcha|dab=yes}}
|[[#ಸಿಕ್ಕಿಂ|ಸಿಕ್ಕಿಂ]]
| colspan="2" |೧
| colspan="2" |೧
|-
| {{Full party name with color|Rashtriya Lok Morcha}}
|[[#ಬಿಹಾರ|ಬಿಹಾರ]]
| colspan="2" |೧
| colspan="2" |೦
|-
| {{Full party name with color|Rashtriya Samaj Paksha}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧
| colspan="2" |೦
|-
| {{Full party name with color|Suheldev Bharatiya Samaj Party}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೧
| colspan="2" |೦
|-
| ||United People's Party Liberal
|[[#ಅಸ್ಸಾಂ|ಅಸ್ಸಾಂ]]
| colspan="2" |೧
| colspan="2" |೧
|-
| {{Party name with color|Independent}}
|[[#ತಮಿಳುನಾಡು|ತಮಿಳುನಾಡು]]
| colspan="2" |೧
| colspan="2" |೦
|-
! colspan=3| ಒಟ್ಟು
! colspan=2|೫೪೧
! colspan="2" |೨೯೩
|}
== ಪ್ರಚಾರ==
== ಫಲಿತಾಂಶ==
== ಸರ್ಕಾರ ರಚನೆ==
== ಉಲ್ಲೇಖಗಳು ==
{{reflist}}
[[ವರ್ಗ:ಚುನಾವಣೆ]]
[[ವರ್ಗ:ರಾಜಕೀಯ]]
[[ವರ್ಗ:ಸರ್ಕಾರ]]
1pfdfv69w1bxfy06aw9viyxmm8p4775
1308003
1308002
2025-07-06T11:17:17Z
Mahaveer Indra
34672
/* ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು */
1308003
wikitext
text/x-wiki
{{Infobox election
| country = India
| type = parliamentary
| ongoing = yes
| previous_election = 2019 Indian general election
| previous_year = ೨೦೧೯
| election_date = ೧೯ ಏಪ್ರಿಲ್ – ೧ ಜೂನ್ ೨೦೨೪
| next_election = 2029 Indian general election
| outgoing_members = List of members of the 17th Lok Sabha
| next_year = ೨೦೨೯
| seats_for_election = ಲೋಕಸಭೆಯ ಎಲ್ಲಾ ಸ್ಥಾನಗಳು
| majority_seats = ೨೭೨
| opinion_polls =
| registered =
| turnout =
| image_size = <!--Bharatiya Janata Party-->
| image1 = {{CSS image crop|Image=Shri Narendra Damodardas Modi.jpg|bSize=120|cWidth=100|cHeight=120|oLeft=10|oTop=0}}
| leader1 = [[ನರೇಂದ್ರ ಮೋದಿ]]
| party1 = [[ಭಾರತೀಯ ಜನತಾ ಪಕ್ಷ|ಭಾಜಪ]]
| alliance1 = ಎನ್ಡಿಎ
| last_election1 = ೩೭.೩೬%, ೩೦೩ ಸ್ಥಾನಗಳು
| seats_before1 = ೨೯೫
| seats_needed1 = {{steady}}
| seat_change1 =
| popular_vote1 =
| percentage1 =
| swing1 =
| colour1 = {{party color|National Democratic Alliance}}
<!--Indian National Congress-->| image2 = {{CSS image crop|Image=Mallikarjun_Kharge.jpg|bSize=120|cWidth=100|cHeight=120|oLeft=10|oTop=0}}
| leader2 = [[ಮಲ್ಲಿಕಾರ್ಜುನ್ ಖರ್ಗೆ|ಮಲ್ಲಿಕಾರ್ಜುನ ಖರ್ಗೆ]]
| party2 = [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]]
| alliance2 = ಐಎನ್ಡಿಐಎ
| last_election2 = ೧೯.೪೯%, ೫೨ ಸ್ಥಾನಗಳು
| seats_before2 = ೫೦
| seats_needed2 = {{increase}} ೨೨೨
| seat_change2 =
| popular_vote2 =
| percentage2 =
| swing2 =
| colour2 = {{party color|Indian National Developmental Inclusive Alliance}}
<!--Map-->| map_image = Lok Sabha Constituencies.svg
| map_caption = ಕ್ಷೇತ್ರವಾರು ಸ್ಥಾನಗಳು.
| title = [[ಭಾರತದ ಪ್ರಧಾನಮಂತ್ರಿ|ಪ್ರಧಾನಮಂತ್ರಿ]]
| before_election = [[ನರೇಂದ್ರ ಮೋದಿ]]
| before_party = ಭಾಜಪ
| posttitle = [[ಭಾರತದ ಪ್ರಧಾನಮಂತ್ರಿ|ಪ್ರಧಾನಿ]] after election
| after_election =
| after_party =
| leader_since1 = ೨೬ ಮೇ ೨೦೧೪
| leaders_seat1 = [[ವಾರಣಾಸಿ ಲೋಕಸಭಾ ಕ್ಷೇತ್ರ|ವಾರಣಾಸಿ]]
| leader_since2 = ೨೬ ಅಕ್ಟೋಬರ್ ೨೦೨೨
| leaders_seat2 = ಸ್ಪರ್ಧೆಯಿಲ್ಲ
}}
'''ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳು''' ೧೯ನೇ ಏಪ್ರಿಲ್ ೨೦೨೪ ರಿಂದ ೧ನೇ ಜೂನ್ ೨೦೨೪ರವರೆಗೆ ನಡೆಯಲಿವೆ. ಸದ್ಯ ಇರುವ ೧೮ನೇ ಲೋಕಸಭೆಯ ೫೪೩ ಸ್ಥಾನಗಳಿಗೆ ಹೊಸ ಸದಸ್ಯರನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು ಒಟ್ಟು ೪೪ ದಿನಗಳ ಕಾಲ ಚುನಾವಣಾ ಚಟುವಟಿಕೆಗಳು ನಡೆಯಲಿವೆ.<ref name="udayavani.com">https://www.udayavani.com/homepage-karnataka-edition/breaking-news/general-election-2024-dates-election-commission-to-announce-lok-sabha-poll-schedule</ref><ref name="elections24.eci.gov.in">https://elections24.eci.gov.in/docs/press-note-no-23.pdf{{Dead link|date=ಮಾರ್ಚ್ 2024 |bot=InternetArchiveBot |fix-attempted=yes }}</ref> ೪ನೇ ಜೂನ್ ೨೦೨೪ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ ೧೬ರಂದು ಕೊನೆಗೊಳ್ಳಲಿದೆ. ೯೬ ಕೋಟಿ ಮತದಾರರು ಮತ ಚಲಾಯಿಸಲಿದ್ದು, ೨೦೧೯ರ ಚುನಾವಣೆಗಿಂತಲೂ ೧೫ ಕೋಟಿ ಹೆಚ್ಚುವರಿ ಮತದಾರರಿದ್ದಾರೆ.
==ವೇಳಾಪಟ್ಟಿ==
ಮೊದಲ ಹಂತದ ಮತದಾನ ಏಪ್ರಿಲ್ ೧೯ರಂದು ನಡೆಯಲಿದ್ದು, [[ಅರುಣಾಚಲ ಪ್ರದೇಶ]], [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]], [[ಗೋವ|ಗೋವಾ]], [[ಗುಜರಾತ್]], [[ಹಿಮಾಚಲ ಪ್ರದೇಶ]], [[ಹರಿಯಾಣ]], [[ಕೇರಳ]], [[ಮಿಝೋರಂ|ಮಿಝೋರಮ್]], [[ಮೇಘಾಲಯ]], [[ನಾಗಾಲ್ಯಾಂಡ್]], [[ಸಿಕ್ಕಿಂ|ಸಿಕ್ಕಿಮ್]], [[ತಮಿಳುನಾಡು]], [[ಪಂಜಾಬ್]], [[ತೆಲಂಗಾಣ]], [[ಉತ್ತರಾಖಂಡ]] ರಾಜ್ಯಗಳಲ್ಲಿ ಮತ್ತು [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್]], [[ಲಕ್ಷದ್ವೀಪ]], [[ಪುದುಚೇರಿ|ಪಾಂಡಿಚೆರಿ]], [[ದಾದ್ರ ಮತ್ತು ನಗರ್ ಹವೆಲಿ|ದಾದ್ರಾ-ನಗರ್ ಹವೇಲಿ]] ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿವೆ. ಎರಡನೆ ಹಂತದ ಚುನಾವಣೆಗಳು ಎಪ್ರಿಲ್ ೨೬ರಂದು ಕರ್ನಾಟಕ, ರಾಜಸ್ಥಾನ ತ್ರಿಪುರ, ಮಣಿಪುರ ರಾಜ್ಯದಲ್ಲಿಯೂ ಮೂರನೆ ಹಂತದ ಚುನಾವಣೆಗಳು ಮೇ ೭ರಂದು ಛತ್ತೀಸ್ಗಡ್ ಮತ್ತು ಅಸ್ಸಾಂ ರಾಜ್ಯದಲ್ಲಿಯೂ ನಾಲ್ಕನೇ ಹಂತದ ಚುನಾವಣೆಗಳು ಮೇ ೧೩ರಂದು ಒಡಿಶಾ ಝಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿಯೂ ಐದನೇ ಹಂತದ ಮೇ ೨೦ರಂದು ಚುನಾವಣೆಗಳು ಮಹಾರಾಷ್ಟ್ರ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಲ್ಲಿಯೂ ಏಳನೇ ಹಂತದ ಚುನಾವಣೆಗಳು ಜೂನ್ ೧ರಂದು ಉತ್ತರಪ್ರದೇಶ, ಬಿಹಾರ ಮತ್ತು ಪ. ಬಂಗಾಳ ರಾಜ್ಯಗಳಲ್ಲಿ ನಡೆಯಲಿವೆ<ref name="udayavani.com"/>.
{| class="wikitable sortable"
|+ ಚುನಾವಣಾ ಹಂತಗಳು ಮತ್ತು ನಡೆಯಲಿರುವ ರಾಜ್ಯಗಳು<ref name="elections24.eci.gov.in"/>
|-
! ಹಂತ !! ರಾಜ್ಯ/ಕೇಂ.ಪ್ರದೇಶಗಳು !! ಚುನಾವಣಾ ದಿನಾಂಕ
|-
| ೧ನೇ ಹಂತ || ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ,<br> ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ರಾಜಸ್ಥಾನ, ಸಿಕ್ಕಿಂ,<br> ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ,<br> ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ,<br> ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೆರಿ || ೧೯ ಎಪ್ರಿಲ್
|-
| ೨ನೇ ಹಂತ || ಅಸ್ಸಾಂ, ಛತ್ತೀಸ್ಗಢ, ಬಿಹಾರ, ಕರ್ನಾಟಕ, ಕೇರಳ, ಮಧ್ಯಪ್ರದೇಶ,<br> ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೨೬ ಎಪ್ರಿಲ್
|-
| ೩ನೇ ಹಂತ || ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕರ್ನಾಟಕ,<br> ಮಧ್ಯ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,<br> ಜಮ್ಮು ಮತ್ತು ಕಾಶ್ಮೀರ, ದಾದ್ರಾ-ನಗರ್ ಹವೇಲಿ ಮತ್ತು ದಮನ್-ದಿಯು || ೭ ಮೇ
|-
| ೪ನೇ ಹಂತ || ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ,<br> ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ || ೧೩ ಮೇ
|-
| ೫ನೇ ಹಂತ || ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ || ೨೦ ಮೇ
|-
| ೬ನೇ ಹಂತ || ಬಿಹಾರ, ಹರ್ಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ,<br> ಪಶ್ಚಿಮ ಬಂಗಾಳ, ದಿಲ್ಲಿ ಎನ್ಸಿಟಿ || ೨೫ ಮೇ
|-
| ೭ನೇ ಹಂತ || ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಪಂಜಾಬ್, ಒಡಿಶಾ,<br> ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಡ || ೧ ಜೂನ್
|}
ಇದೇ ಸಮಯದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿದ್ದು, ೧೬ ರಾಜ್ಯಗಳ ಪೈಕಿ ೩೫ ಸ್ಥಾನಗಳಿಗೆ ಉಪಚುನಾವಣೆಯೂ ಸಹ ನಡೆಯಲಿದೆ.
{|class="wikitable"style="text-align:center;margin:auto;font-size:90%;
! rowspan=2|ವೇಳಾಪಟ್ಟಿ
!colspan=7|ಹಂತ
|-
|bgcolor=#FFFACD|೧
|bgcolor=#87CEFA|೨
|bgcolor=#7B68EE|೩
|bgcolor=#E9967A|೪
|bgcolor=#DB7093|೫
|bgcolor=#6495ED|೬
|bgcolor=#9ACD32|೭
|-
!ಅಧಿಸೂಚನೆ ದಿನಾಂಕ
|೨೦ ಮಾರ್ಚ್
|೨೮ ಮಾರ್ಚ್
|೧೨ ಎಪ್ರಿಲ್
|೧೮ ಎಪ್ರಿಲ್
|೨೬ ಎಪ್ರಿಲ್
|೨೯ ಎಪ್ರಿಲ್
|೭ ಮೇ
|-
!ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕ
|೨೭ ಮಾರ್ಚ್
|೪ ಎಪ್ರಿಲ್
|೧೯ ಎಪ್ರಿಲ್
|೨೫ ಎಪ್ರಿಲ್
|೩ ಮೇ
|೬ ಮೇ
|೧೪ ಮೇ
|-
!ನಾಮಪತ್ರ ಪರಿಶೀಲನೆ
|೨೮ ಮಾರ್ಚ್
|೫ ಎಪ್ರಿಲ್
|೨೦ ಎಪ್ರಿಲ್
|೨೬ ಎಪ್ರಿಲ್
|೪ ಮೇ
|೭ ಮೇ
|೧೫ ಮೇ
|-
!ನಾಮಪತ್ರ ವಾಪಸ್
|೩೦ ಮಾರ್ಚ್
|೮ ಎಪ್ರಿಲ್
|೨೨ ಎಪ್ರಿಲ್
|೨೯ ಎಪ್ರಿಲ್
|೬ ಮೇ
|೯ ಮೇ
|೧೭ ಮೇ
|-
!ಚುನಾವಣಾ ದಿನಾಂಕ
|'''೧೯ ಎಪ್ರಿಲ್'''
|'''೨೬ ಎಪ್ರಿಲ್'''
|'''೭ ಮೇ'''
|'''೧೩ ಮೇ'''
|'''೨೦ ಮೇ'''
|'''೨೫ ಮೇ'''
|'''೧ ಜೂನ್'''
|-
!ಮತ ಎಣಿಕೆ
| colspan="7" |'''೪ ಜೂನ್ ೨೦೨೪'''
|-
!ಫಲಿತಾಂಶ ಘೋಷಣೆ
| colspan="7" |'''೬ ಜೂನ್ ೨೦೨೪'''
|-
!'''ಲೋಕಸಭಾ ಕ್ಷೇತ್ರಗಳು'''
|೧೦೨
|೮೯
|೯೪
|೯೬
|೪೯
|೫೭
|೫೭
|}
== ಸಂಕ್ಷಿಪ್ತ ಪಕ್ಷಿನೋಟ==
=== ಚುನಾವಣೆ===
ಸಂವಿಧಾನದ ೮೩ನೆ ವಿಧಿಯಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಲೋಕಸಭಗೆ ಚುನಾವಣೆಗಳು ನಡೆಯಬೇಕು ಎಂದು ತಿಳಿಸಲಾಗಿದೆ. ಈ ಚುನಾವಣೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಹೆಸರಿಸಿ ಕಣಕ್ಕೆ ಇಳಿಸುತ್ತವೆ. ಸಾರ್ವಜನಿಕರು ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಅವಕಾಶ ಇರುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಟ್ಟು ೫೪೩ ಸ್ಥಾನಗಳಿವೆ. ಇವರೆಲ್ಲರೂ ಜನರು ಚಲಾಯಿಸುವ ಮತಗಳಿಂದ ಚುನಾಯಿತರಾಗುವವರು. ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆ ಸ್ಥಾನಗಳನ್ನು ಸೃಜಿಸಲಾಗುತ್ತದೆ. ಅಲ್ಲದೆ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಲೋಕಸಭೆಯ ಎರಡು ಸ್ಥಾನಗಳು ಮೀಸಲಿರುತ್ತವೆ. ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲು ಒಂದು ಪಕ್ಷ ಅಥವಾ ವಿವಿಧ ಪಕ್ಷಗಳನ್ನು ಒಳಗೊಂಡ ಮೈತ್ರಿಕೂಟವು ೨೭೨ ಸೀಟುಗಳ ಗಡಿಯನ್ನು ದಾಟಬೇಕು. ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ದಿನಾಂಕಗಳನ್ನು ಮತ್ತು ನಿಯಮಾವಳಿಗಳನ್ನು ಪ್ರಕಟಿಸುತ್ತದೆ. ೧೮ ವರ್ಷ ದಾಟಿದ ಭಾರತೀಯ ನಾಗರಿಕರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ.
=== ಆಂಗ್ಲೋ ಇಂಡಿಯನ್ ಸದಸ್ಯತ್ವದ ರದ್ದತಿ===
೧೯೫೨ರಿಂದ ೨೦೨೦ರವರೆಗೆ ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಆಂಗ್ಲೋ ಇಂಡಿಯನ್ ಸದಸ್ಯರಿಗೆ ಮೀಸಲಿರಿಸಲಾಗುತ್ತಿತ್ತು. ರಾಷ್ಟ್ರಪತಿಯವರು ಆಡಳಿತಾತ್ಮಕ ಸರಕಾರದ ಸಲಹೆಯ ಮೇರೆಗೆ ಈ ಎರಡು ಸ್ಥಾನಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಿದ್ದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆಂಗ್ಲೋ-ಇಂಡಿಯನ್ ಸದಸ್ಯರನ್ನು ನೇಮಿಸುವುದನ್ನು ನಿಲ್ಲಿಸುವ ಮಸೂದೆಯನ್ನು ಜನವರಿ ೨೦೨೦ರಲ್ಲಿ ಸಂಸತ್ತಿನಲ್ಲಿ ಮಂಡಿಸಿತ್ತು. SC, ST ಮತ್ತು ಆಂಗ್ಲೋ-ಇಂಡಿಯನ್ ಸಮುದಾಯಗಳ ಸದಸ್ಯರ ನಾಮನಿರ್ದೇಶನ ಮಾಡುವ ಅವಕಾಶ ಜನವರಿ ೨೫, ೨೦೨೦ ರಂದು ರದ್ದಾಯಿತು. ಜನವರಿ ೨೦೨೦ರಲ್ಲಿ ಮಾಡಲಾದ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮೀಸಲು ಈರಿಸಿದ್ದ ಆಂಗ್ಲೋ-ಇಂಡಿಯನ್ ಸ್ಥಾನಗಳನ್ನು ರದ್ದು ಮಾಡಲಾಯಿತು<ref>https://egazette.gov.in/(S(ubncv2twidexhtrcdv53sclj))/ViewPDF.aspx</ref>. ಲೋಕಸಭೆಯಲ್ಲಿ ಸದಸ್ಯತ್ವ ಹೊಂದಿದ್ದ ಕೊನೆಯ ಆಂಗ್ಲೋ ಇಂಡಿಯನ್ ಸದಸ್ಯರೆಂದರೆ- ರಿಚರ್ಡ್ ಹೇ ಮತ್ತು ಜಾರ್ಜ್ ಬೇಕರ್<ref>https://www.elections.in/government/anglo-indian-mps.html</ref>.
=== ಲೋಕಸಭಾ ಕ್ಷೇತ್ರಗಳು===
ದೇಶದಾದ್ಯಂತ ಒಟ್ಟು ೫೩೪ ಲೋಕಸಭಾ ಕ್ಷೇತ್ರಗಳು ಇವೆ.
== ರಾಜಕೀಯ ಪಕ್ಷಗಳು ಮತ್ತು ಉಮೇದುವಾರರು==
ಈ ಲೋಕಸಭಾ ಚುನಾವಣೆಯನ್ನು ಎರಡು ಮೈತ್ರಿಕೂಟಗಳ ನಡುವಿನ ಸ್ಪರ್ಧೆ ಎಂದೇ ಹೇಳಬಹುದು. ಪ್ರಸ್ತುತ ಅಧಿಕಾರದಲ್ಲಿರುವ [[ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ]](ಎನ್ಡಿಎ) ಮತ್ತು ಐಎನ್ಡಿಐಎ- ಇವೇ ಆ ಎರಡು ಕೂಟಗಳು. ಇವಲ್ಲದೆ ಇನ್ನೂ ೬ ಪ್ರಮುಖ ರಾಷ್ಟ್ರೀಯ ಪಕ್ಷಗಳು- ಭಾಜಪ, ಕಾಂಗ್ರೆಸ್, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ), ಬಹುಜನ ಸಮಾಜ ಪಕ್ಷ, ನ್ಯಾಷನಲ್ ಪೀಪಲ್ಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿವೆ.
ಎನ್ಡಿಎಯಲ್ಲಿ ಒಟ್ಟು ೪೦ ಪಕ್ಷಗಳಿದ್ದು, ಇದರಲ್ಲಿ ೨ ರಾಷ್ಟ್ರೀಯ ಪಕ್ಷಗಳು, ಉಳಿದ ೩೮ ಪ್ರಾದೇಶಿಕ ಪಕ್ಷಗಳು. ಅದೇ ರೀತಿ ಐಎನ್ಡಿಐಎ ಮೈತ್ರಿಕೂಟದಲ್ಲಿ ಒಟ್ಟು ೪೦ ಪಕ್ಷಗಳಿವೆ.
ಈ ಎರಡು ಮೈತ್ರಿಕೂಟಗಳ ಸದಸ್ಯ ಪಕ್ಷಗಳು ಸ್ಪರ್ಧಿಸಲಿರುವ ಲೋಕಸಭಾ ಸ್ಥಾನಗಳು ಈ ರೀತಿ ಇವೆ.
'''ಎನ್ಡಿಎ ಮೈತ್ರಿಕೂಟದ ಸೀಟುಗಳ ಪಟ್ಟಿ ರಾಜ್ಯವಾರು'''
{|class="wikitable sortable sticky-header defaultcenter" style="font-size: 90%"
! colspan="2" |ಪಕ್ಷ
!ರಾಜ್ಯ/ಕೇಂ.ಪ್ರದೇಶ
! colspan="2" |ಸ್ಪರ್ಧಿಸಿದ ಸ್ಥಾನಗಳು
! colspan="2" |ಗೆದ್ದ ಸ್ಥಾನಗಳು
|-
|{{Full party name with color|Bharatiya Janata Party|rowspan=33}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
|೭೫<ref>ನಿಷಾದ್ ಪಕ್ಷದ ಅಭ್ಯರ್ಥಿ ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಿದರು</ref>
| rowspan="33" |'''೪೪೧'''<ref name="ಬಿಜೆಪಿ ಅಭ್ಯರ್ಥಿಗಳು ಮತ್ತು ಅವರ ಕ್ಷೇತ್ರಗಳ ಸಂಪೂರ್ಣ ಪಟ್ಟಿ">{{cite news |title=Full list of BJP candidates and their constituencies |url=https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |access-date=20 April 2024 |date=18 April 2024 |archive-url=https://web.archive.org/web/20240420100446/https://www.thehindu.com/elections/lok-sabha/lok-sabha-elections-2024-full-list-of-bjp-candidates-and-their-constituencies/article68075536.ece |archive-date=20 April 2024 |newspaper=[[The Hindu]] }}</ref>
|೩೩
|rowspan="33" |'''೨೪೦'''
|-
|[[#ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]
|೪೨
|೧೨
|-
|[[#ಮಧ್ಯ ಪ್ರದೇಶ|ಮಧ್ಯ ಪ್ರದೇಶ]]
|೨೯
|೨೯
|-
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೨೮
|೯
|-
|[[#ಗುಜರಾತ್|ಗುಜರಾತ್]]
|೨೬
|೨೫
|-
|[[#ಕರ್ನಾಟಕ|ಕರ್ನಾಟಕ]]
|೨೫
|೧೭
|-
|[[#ರಾಜಸ್ಥಾನ|ರಾಜಸ್ಥಾನ]]
|೨೫
|೧೪
|-
|[[#ತಮಿಳುನಾಡು|ತಮಿಳುನಾಡು]]
|೨೩
|೦
|-
|[[#ಒಡಿಶಾ|ಒಡಿಶಾ]]
|೨೧
|೨೦
|-
|[[#ಬಿಹಾರ|ಬಿಹಾರ]]
|೧೭
|೧೨
|-
|[[#ತೆಲಂಗಾಣ|ತೆಲಂಗಾಣ]]
|೧೭
|೮
|-
|[[#ಕೇರಳ|ಕೇರಳ]]
|೧೬
|೧
|-
|[[#ಝಾರ್ಖಂಡ್|ಝಾರ್ಖಂಡ್]]
|೧೩
|೮
|-
|[[#ಪಂಜಾಬ್|ಪಂಜಾಬ್]]
|೧೩
|೦
|-
|[[#ಅಸ್ಸಾಂ|ಅಸ್ಸಾಂ]]
|೧೧
|೯
|-
|[[#ಛತ್ತೀಸ್ಗಢ|ಛತ್ತೀಸ್ಗಢ]]
|೧೧
|೧೦
|-
|[[#ಹರಿಯಾಣ|ಹರಿಯಾಣ]]
|೧೦
|೫
|-
|[[#ದೆಹಲಿ|ದೆಹಲಿ]]
|೭
|೭
|-
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
|೬
|೩
|-
|[[#ಉತ್ತರಾಖಂಡ|ಉತ್ತರಾಖಂಡ]]
|೫
|೫
|-
|[[#ಹಿಮಾಚಲ ಪ್ರದೇಶ|ಹಿಮಾಚಲ ಪ್ರದೇಶ]]
|೪
|೪
|-
|[[#ಅರುಣಾಚಲ ಪ್ರದೇಶ|ಅರುಣಾಚಲ ಪ್ರದೇಶ]]
|೨
|೨
|-
|[[#ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು|ದಾದ್ರಾ ಮತ್ತು ನಗರ್ ಹವೇಲಿ ಮತ್ತು <br>ದಮನ್ ಮತ್ತು ದಿಯು]]
|೨
|೧
|-
|[[#ಗೋವಾ|ಗೋವಾ]]
|೨
|೧
|-
|[[#ಜಮ್ಮು ಮತ್ತು ಕಾಶ್ಮೀರ|ಜಮ್ಮು ಮತ್ತು ಕಾಶ್ಮೀರ]]
|೨
|೨
|-
|[[#ತ್ರಿಪುರಾ|ತ್ರಿಪುರಾ]]
|೨
|೨
|-
|[[#ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು]]
|೧
|೧
|-
|[[#ಚಂಡೀಗಢ|ಚಂಡೀಗಢ]]
|೧
|೦
|-
|[[#ಲಡಾಖ್|ಲಡಾಖ್]]
|೧
|೦
|-
|[[#ಮಣಿಪುರ|ಮಣಿಪುರ]]
|೧
|೦
|-
|[[#ಮಿಜೋರಾಂ|ಮಿಜೋರಾಂ]]
|೧
|೦
|-
|[[#ಪುದುಚೇರಿ|ಪುದುಚೇರಿ]]
|೧
|೦
|-
|[[#ಸಿಕ್ಕಿಂ|ಸಿಕ್ಕಿಂ]]
|೧
|೦
|-
| {{Full party name with color|Telugu Desam Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೧೭
| colspan="2" |೧೬
|-
| {{Full party name with color|Janata Dal (United)|dab=yes}}
|[[#ಬಿಹಾರ|ಬಿಹಾರ]]
| colspan="2" |೧೬
| colspan="2" |೧೨
|-
| {{Full party name with color|Shiv Sena}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧೫
| colspan="2" |೭
|-
| {{Full party name with color|Pattali Makkal Katchi}}
|[[#ತಮಿಳುನಾಡು|ತಮಿಳುನಾಡು]]
| colspan="2" |೧೦
| colspan="2" |೦
|-
| {{Full party name with color|Lok Janshakti Party (Ram Vilas)|dab=yes}}
|[[#ಬಿಹಾರ|ಬಿಹಾರ]]
| colspan="2" |೫
| colspan="2" |೫
|-
| {{Full party name with color|Nationalist Congress Party|rowspan=2}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
|೪
| rowspan="2" |೫
|೧
| rowspan="2" |೧
|-
|[[#ಲಕ್ಷದ್ವೀಪ|ಲಕ್ಷದ್ವೀಪ]]
|೧
|೦
|-
| {{Full party name with color|Bharath Dharma Jana Sena}}
|[[#ಕೇರಳ|ಕೇರಳ]]
| colspan="2" |೪
| colspan="2" |೦
|-
| {{Full party name with color|Janata Dal (Secular)|dab=yes}}
|[[#ಕರ್ನಾಟಕ|ಕರ್ನಾಟಕ]]
| colspan="2" |೩
| colspan="2" |೨
|-
| {{Full party name with color|Tamil Maanila Congress (Moopanar)|dab=yes}}
|[[#ತಮಿಳುನಾಡು|ತಮಿಳುನಾಡು]]
| colspan="2" |೩
| colspan="2" |೦
|-
| {{Full party name with color|Amma Makkal Munnetra Kazhagam}}
|[[#ತಮಿಳುನಾಡು|ತಮಿಳುನಾಡು]]
| colspan="2" |೨
| colspan="2" |೦
|-
| {{Full party name with color|Apna Dal (Soneylal)|dab=yes}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೧
|-
| {{Full party name with color|Asom Gana Parishad}}
|[[#ಅಸ್ಸಾಂ|ಅಸ್ಸಾಂ]]
| colspan="2" |೨
| colspan="2" |೧
|-
| {{Full party name with color|Jana Sena Party}}
|[[#ಆಂಧ್ರ ಪ್ರದೇಶ|ಆಂಧ್ರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|National People's Party (India)}}
|[[#ಮೇಘಾಲಯ|ಮೇಘಾಲಯ]]
|colspan="2" |೨
| colspan="2" |೦
|-
| {{Full party name with color|Rashtriya Lok Dal}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೨
| colspan="2" |೨
|-
| {{Full party name with color|All Jharkhand Students Union}}
|[[#ಝಾರ್ಖಂಡ್|ಝಾರ್ಖಂಡ್]]
| colspan="2" |೧
| colspan="2" |೧
|-
|||Hindustani Awam Morcha
|[[#ಬಿಹಾರ|ಬಿಹಾರ]]
| colspan="2" |೧
| colspan="2" |೧
|-
| {{Full party name with color|Naga People's Front}}
|[[#ಮಣಿಪುರ|ಮಣಿಪುರ]]
| colspan="2" |೧
| colspan="2" |೦
|-
| {{Full party name with color|Nationalist Democratic Progressive Party}}
|[[#ನಾಗಾಲ್ಯಾಂಡ್|ನಾಗಾಲ್ಯಾಂಡ್]]
| colspan="2" |೧
| colspan="2" |೦
|-
| {{Full party name with color|Sikkim Krantikari Morcha|dab=yes}}
|[[#ಸಿಕ್ಕಿಂ|ಸಿಕ್ಕಿಂ]]
| colspan="2" |೧
| colspan="2" |೧
|-
| {{Full party name with color|Rashtriya Lok Morcha}}
|[[#ಬಿಹಾರ|ಬಿಹಾರ]]
| colspan="2" |೧
| colspan="2" |೦
|-
| {{Full party name with color|Rashtriya Samaj Paksha}}
|[[#ಮಹಾರಾಷ್ಟ್ರ|ಮಹಾರಾಷ್ಟ್ರ]]
| colspan="2" |೧
| colspan="2" |೦
|-
| {{Full party name with color|Suheldev Bharatiya Samaj Party}}
|[[#ಉತ್ತರ ಪ್ರದೇಶ|ಉತ್ತರ ಪ್ರದೇಶ]]
| colspan="2" |೧
| colspan="2" |೦
|-
| ||United People's Party Liberal
|[[#ಅಸ್ಸಾಂ|ಅಸ್ಸಾಂ]]
| colspan="2" |೧
| colspan="2" |೧
|-
| {{Party name with color|Independent}}
|[[#ತಮಿಳುನಾಡು|ತಮಿಳುನಾಡು]]
| colspan="2" |೧
| colspan="2" |೦
|-
! colspan=3| ಒಟ್ಟು
! colspan=2|೫೪೧
! colspan="2" |೨೯೩
|}
== ಪ್ರಚಾರ==
== ಫಲಿತಾಂಶ==
== ಸರ್ಕಾರ ರಚನೆ==
== ಉಲ್ಲೇಖಗಳು ==
{{reflist}}
[[ವರ್ಗ:ಚುನಾವಣೆ]]
[[ವರ್ಗ:ರಾಜಕೀಯ]]
[[ವರ್ಗ:ಸರ್ಕಾರ]]
e9wtf0rfw8u4uwfea6wa87ikcvymd51
ಚಿತ್ರ:Capt Harshan R Nair.jpg
6
156813
1307989
1223491
2025-07-06T10:03:26Z
Prajna gopal
75944
1307989
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಹರ್ಷನ್ ಆರ್. ನಾಯರ್
|Purpose = ಸದ್ಬಳಕೆ ನಿಯಮದಡಿ ಸೇರಿಸಲಾಗಿದೆ
|Replaceability =
}}
oys6f513e3tc6m950dmkcnsiduenfob
ಚಿತ್ರ:MangeriraChinnappaMuthannaPic.jpg
6
156902
1307997
1224139
2025-07-06T10:21:24Z
Prajna gopal
75944
/* ಸಾರಾಂಶ */
1307997
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಮಂಗೇರಿರ ಚಿನ್ನಪ್ಪ ಮುತ್ತಣ್ಣ
|Purpose = ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
|Replaceability =
}}
i26wxumlih6o52kwxz4u72tcc4shxvk
ಚಿತ್ರ:Manish Pitambare.jpg
6
157015
1307996
1225073
2025-07-06T10:20:13Z
Prajna gopal
75944
/* ಸಾರಾಂಶ */
1307996
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಮನೀಶ್ ಪೀತಾಂಬರೆ
|Purpose = ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
|Replaceability =
}}
277jnyr6aotquqxpe6qhbeiq5i7opvn
ಚಿತ್ರ:A History of God.jpg
6
157034
1307995
1225269
2025-07-06T10:18:59Z
Prajna gopal
75944
/* ಸಾರಾಂಶ */
1307995
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article =ಎ ಹಿಸ್ಟರಿ ಆಫ್ ಗಾಡ್
|Purpose = ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
|Replaceability =
}}
nqtepowzzf7vancx28c9ez7gcg7g40d
ಚಿತ್ರ:Bayankala logo.jpg
6
157515
1307994
1229000
2025-07-06T10:17:47Z
Prajna gopal
75944
/* ಸಾರಾಂಶ */
1307994
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಬಯಾಂಕಲಾ (ತ್ವಚೆಯ ಆರೈಕೆ)
|Purpose = ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
|Replaceability =
}}
e3t8qgfec3h92q9btt5zzkb2qa6ib51
ಚಿತ್ರ:Karnataka State Law University logo.png
6
157717
1307993
1230888
2025-07-06T10:16:25Z
Prajna gopal
75944
/* ಸಾರಾಂಶ */
1307993
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿಯಲ್ಲಿ ಕಡತ ಸೇರಿಸಲಾಗುತ್ತಿದೆ.
==ಪರವಾನಗಿ==
{{Non-free media rationale
|Article = ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
|Purpose = ಸದ್ಬಳಕೆ ನಿಯಮದಡಿಯಲ್ಲಿ ಕಡತ ಸೇರಿಸಲಾಗುತ್ತಿದೆ.
|Replaceability =
}}
adyo9vfqerryx4xofdtrvvm4qwvct2p
ಚಿತ್ರ:B. Shiva Rao.jpg
6
159018
1307992
1239129
2025-07-06T10:15:10Z
Prajna gopal
75944
/* ಸಾರಾಂಶ */
1307992
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿಯಲ್ಲಿ ಕಡತ ಸೇರಿಸಲಾಗುತ್ತಿದೆ.
==ಪರವಾನಗಿ==
{{Non-free media rationale
|Article =ಬಿ. ಶಿವ ರಾವ್
|Purpose = ಸದ್ಬಳಕೆ ನಿಯಮದಡಿಯಲ್ಲಿ ಕಡತ ಸೇರಿಸಲಾಗುತ್ತಿದೆ.
|Replaceability =
}}
qw329udrx7gu3n6somd3a5righv1c3d
ಚಿತ್ರ:Prepex2.svg.png
6
159705
1307991
1244867
2025-07-06T10:13:14Z
Prajna gopal
75944
/* ಸಾರಾಂಶ */
1307991
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಸಾರ್ವಕಾಲಿಕ ಚಲನಾ ಯಂತ್ರ
|Purpose = ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
|Replaceability =
}}
7u895sxhf5dnqracqbkxwu039pzktvi
ಆಪರೇಶನ್ ಸಿಂದೂರ
0
160176
1307962
1305256
2025-07-06T07:24:51Z
Mahaveer Indra
34672
1307962
wikitext
text/x-wiki
{{Under construction|notready=true}}
ಆಪರೇಷನ್ ಸಿಂಧೂರ್ ಎನ್ನುವುದು ೨೦೨೫ರ ಮೇ ತಿಂಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಒಂದು ಸೇನಾ ಕಾರ್ಯಾಚರಣೆಯಾಗಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.<ref>{{cite web |title=ಭಾರತೀಯ ರಕ್ಷಣಾ ಇಲಾಖೆಯ ಪ್ರಕಟಣೆ |url=https://www.pib.gov.in/PressReleasePage.aspx?PRID=2127370 |access-date=೨೪/೦೫/೨೦೨೫}}</ref>
==ಹಿನ್ನೆಲೆ==
೨೦೨೫ರ ಏಪ್ರಿಲ್ ೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೫ ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸೇರಿದಂತೆ ಹಲವರು ಮೃತಪಟ್ಟರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿತು. ಈ ದಾಳಿಯ ನಂತರ, ಭಾರತವು ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡುವ ಬದ್ಧತೆಯನ್ನು ಘೋಷಿಸಿತು.
==ಕಾರ್ಯಾಚರಣೆಯ ವಿವರಗಳು==
===ದಿನಾಂಕ ಮತ್ತು ಸಮಯ:===
೨೦೨೫ರ ಮೇ ೭-೮ ರ ರಾತ್ರಿ "ಆಪರೇಷನ್ ಸಿಂಧೂರ್" ಅನ್ನು ಪ್ರಾರಂಭಿಸಲಾಯಿತು.
ಗುರಿಗಳು: ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಟ್ಟು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿತು. ಈ ಗುರಿಗಳಲ್ಲಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾ (LeT) ನಂತಹ ಸಂಘಟನೆಗಳ ತರಬೇತಿ ಶಿಬಿರಗಳು ಸೇರಿವೆ ಎಂದು ವರದಿಯಾಗಿದೆ. ಬಹಾವಲ್ಪುರ್ ಮತ್ತು ಮುರಿದ್ಕೆಗಳಲ್ಲಿನ ಭಯೋತ್ಪಾದಕ ಶಿಬಿರಗಳನ್ನೂ ಸಹ ಗುರಿಯಾಗಿಸಲಾಗಿತ್ತು. <ref>{{cite news |url=https://icct.nl/publication/operation-sindoor-turning-point-india-addressing-terrorism-kashmir}}</ref>
===ಕಾರ್ಯಾಚರಣೆಯ ಸ್ವರೂಪ:===
ಭಾರತೀಯ ಸೇನೆಯು ಈ ಕಾರ್ಯಾಚರಣೆಯನ್ನು "ನಿಖರ, ಅಳೆದು ತೂಗಿದ ಮತ್ತು ಉಲ್ಬಣಗೊಳ್ಳದ ಸ್ವರೂಪದ್ದು" ಎಂದು ಬಣ್ಣಿಸಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಲಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
===ಬಳಸಿದ ತಂತ್ರಜ್ಞಾನ:===
ವರದಿಗಳ ಪ್ರಕಾರ, ಭಾರತೀಯ ವಾಯುಪಡೆಯ ರಫೇಲ್ ವಿಮಾನಗಳು SCALP ಕ್ಷಿಪಣಿಗಳು ಮತ್ತು AASM ಹ್ಯಾಮರ್ ಗ್ಲೈಡ್ ಬಾಂಬ್ಗಳನ್ನು ಬಳಸಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಮತ್ತು ಇಸ್ರೇಲ್ನಿಂದ ಪಡೆದ ಸ್ಕೈಸ್ಟ್ರೈಕರ್ ಲೋಯಿಟರಿಂಗ್ ಮದ್ದುಗುಂಡುಗಳನ್ನು ಸಹ ಬಳಸಲಾಗಿದೆ ಎಂದು ಹೇಳಲಾಗಿದೆ. ಈ ಕಾರ್ಯಾಚರಣೆಯು ಕೇವಲ ೨೩ ನಿಮಿಷಗಳಲ್ಲಿ ಪೂರ್ಣಗೊಂಡಿತು ಎಂದು ಭಾರತೀಯ ವಾಯುಪಡೆ ಹೇಳಿದೆ.
===ಪರಿಣಾಮಗಳು:===
ಭಾರತದ ಪ್ರಕಾರ, ಈ ದಾಳಿಗಳು ಭಯೋತ್ಪಾದಕ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಿದವು. ಪಾಕಿಸ್ತಾನ ಸೇನೆಯಲ್ಲಿ ಉಂಟಾದ ಭೀತಿಯ ಬಗ್ಗೆಯೂ ವರದಿಗಳಿದ್ದವು, ಕೆಲವು ಅಧಿಕಾರಿಗಳು ತಮ್ಮ ಸ್ಥಾನಗಳನ್ನು ತೊರೆದರು.
===ಪಾಕಿಸ್ತಾನದ ಪ್ರತಿಕ್ರಿಯೆ===
ಭಾರತದ ದಾಳಿಯ ನಂತರ, ಪಾಕಿಸ್ತಾನವು ಪ್ರತೀಕಾರದ ಕ್ರಮವಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿನ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಲುಧಿಯಾನ, ಬಟಿಂಡಾ ಮತ್ತು ಭುಜ್ ಸೇರಿದಂತೆ ಹಲವಾರು ಮಿಲಿಟರಿ ಗುರಿಗಳನ್ನು ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ಗುರಿಯಾಗಿಸಲು ಪ್ರಯತ್ನಿಸಿತು. ಪಾಕಿಸ್ತಾನವು ಕೆಲವು ನಾಗರಿಕ ಪ್ರದೇಶಗಳ ಮೇಲೆ ಶೆಲ್ ದಾಳಿಯನ್ನೂ ನಡೆಸಿತು ಎಂದು ಭಾರತ ವರದಿ ಮಾಡಿದೆ.
==ಉಲ್ಲೇಖ==
5qziccpc2eyb5rdo745jy0nr3e08qkv
1307963
1307962
2025-07-06T07:25:20Z
Mahaveer Indra
34672
/* ಉಲ್ಲೇಖ */
1307963
wikitext
text/x-wiki
{{Under construction|notready=true}}
ಆಪರೇಷನ್ ಸಿಂಧೂರ್ ಎನ್ನುವುದು ೨೦೨೫ರ ಮೇ ತಿಂಗಳಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಒಂದು ಸೇನಾ ಕಾರ್ಯಾಚರಣೆಯಾಗಿದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು.<ref>{{cite web |title=ಭಾರತೀಯ ರಕ್ಷಣಾ ಇಲಾಖೆಯ ಪ್ರಕಟಣೆ |url=https://www.pib.gov.in/PressReleasePage.aspx?PRID=2127370 |access-date=೨೪/೦೫/೨೦೨೫}}</ref>
==ಹಿನ್ನೆಲೆ==
೨೦೨೫ರ ಏಪ್ರಿಲ್ ೨೨ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೫ ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸೇರಿದಂತೆ ಹಲವರು ಮೃತಪಟ್ಟರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿತು. ಈ ದಾಳಿಯ ನಂತರ, ಭಾರತವು ಭಯೋತ್ಪಾದಕರಿಗೆ ತಕ್ಕ ಪ್ರತ್ಯುತ್ತರ ನೀಡುವ ಬದ್ಧತೆಯನ್ನು ಘೋಷಿಸಿತು.
==ಕಾರ್ಯಾಚರಣೆಯ ವಿವರಗಳು==
===ದಿನಾಂಕ ಮತ್ತು ಸಮಯ:===
೨೦೨೫ರ ಮೇ ೭-೮ ರ ರಾತ್ರಿ "ಆಪರೇಷನ್ ಸಿಂಧೂರ್" ಅನ್ನು ಪ್ರಾರಂಭಿಸಲಾಯಿತು.
ಗುರಿಗಳು: ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಟ್ಟು ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿತು. ಈ ಗುರಿಗಳಲ್ಲಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾ (LeT) ನಂತಹ ಸಂಘಟನೆಗಳ ತರಬೇತಿ ಶಿಬಿರಗಳು ಸೇರಿವೆ ಎಂದು ವರದಿಯಾಗಿದೆ. ಬಹಾವಲ್ಪುರ್ ಮತ್ತು ಮುರಿದ್ಕೆಗಳಲ್ಲಿನ ಭಯೋತ್ಪಾದಕ ಶಿಬಿರಗಳನ್ನೂ ಸಹ ಗುರಿಯಾಗಿಸಲಾಗಿತ್ತು. <ref>{{cite news |url=https://icct.nl/publication/operation-sindoor-turning-point-india-addressing-terrorism-kashmir}}</ref>
===ಕಾರ್ಯಾಚರಣೆಯ ಸ್ವರೂಪ:===
ಭಾರತೀಯ ಸೇನೆಯು ಈ ಕಾರ್ಯಾಚರಣೆಯನ್ನು "ನಿಖರ, ಅಳೆದು ತೂಗಿದ ಮತ್ತು ಉಲ್ಬಣಗೊಳ್ಳದ ಸ್ವರೂಪದ್ದು" ಎಂದು ಬಣ್ಣಿಸಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಲಾಗಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
===ಬಳಸಿದ ತಂತ್ರಜ್ಞಾನ:===
ವರದಿಗಳ ಪ್ರಕಾರ, ಭಾರತೀಯ ವಾಯುಪಡೆಯ ರಫೇಲ್ ವಿಮಾನಗಳು SCALP ಕ್ಷಿಪಣಿಗಳು ಮತ್ತು AASM ಹ್ಯಾಮರ್ ಗ್ಲೈಡ್ ಬಾಂಬ್ಗಳನ್ನು ಬಳಸಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳು ಮತ್ತು ಇಸ್ರೇಲ್ನಿಂದ ಪಡೆದ ಸ್ಕೈಸ್ಟ್ರೈಕರ್ ಲೋಯಿಟರಿಂಗ್ ಮದ್ದುಗುಂಡುಗಳನ್ನು ಸಹ ಬಳಸಲಾಗಿದೆ ಎಂದು ಹೇಳಲಾಗಿದೆ. ಈ ಕಾರ್ಯಾಚರಣೆಯು ಕೇವಲ ೨೩ ನಿಮಿಷಗಳಲ್ಲಿ ಪೂರ್ಣಗೊಂಡಿತು ಎಂದು ಭಾರತೀಯ ವಾಯುಪಡೆ ಹೇಳಿದೆ.
===ಪರಿಣಾಮಗಳು:===
ಭಾರತದ ಪ್ರಕಾರ, ಈ ದಾಳಿಗಳು ಭಯೋತ್ಪಾದಕ ಮೂಲಸೌಕರ್ಯಗಳಿಗೆ ಭಾರಿ ಹಾನಿಯನ್ನುಂಟುಮಾಡಿದವು. ಪಾಕಿಸ್ತಾನ ಸೇನೆಯಲ್ಲಿ ಉಂಟಾದ ಭೀತಿಯ ಬಗ್ಗೆಯೂ ವರದಿಗಳಿದ್ದವು, ಕೆಲವು ಅಧಿಕಾರಿಗಳು ತಮ್ಮ ಸ್ಥಾನಗಳನ್ನು ತೊರೆದರು.
===ಪಾಕಿಸ್ತಾನದ ಪ್ರತಿಕ್ರಿಯೆ===
ಭಾರತದ ದಾಳಿಯ ನಂತರ, ಪಾಕಿಸ್ತಾನವು ಪ್ರತೀಕಾರದ ಕ್ರಮವಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿನ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತಸರ, ಲುಧಿಯಾನ, ಬಟಿಂಡಾ ಮತ್ತು ಭುಜ್ ಸೇರಿದಂತೆ ಹಲವಾರು ಮಿಲಿಟರಿ ಗುರಿಗಳನ್ನು ಡ್ರೋನ್ಗಳು ಮತ್ತು ಕ್ಷಿಪಣಿಗಳ ಮೂಲಕ ಗುರಿಯಾಗಿಸಲು ಪ್ರಯತ್ನಿಸಿತು. ಪಾಕಿಸ್ತಾನವು ಕೆಲವು ನಾಗರಿಕ ಪ್ರದೇಶಗಳ ಮೇಲೆ ಶೆಲ್ ದಾಳಿಯನ್ನೂ ನಡೆಸಿತು ಎಂದು ಭಾರತ ವರದಿ ಮಾಡಿದೆ.
==ಉಲ್ಲೇಖ==
{{reflist}}
tdzb48q97p5yjlprzsl50b3krhrweg9
ಚಿತ್ರ:Kobbari anna.jpg
6
172785
1307990
1283164
2025-07-06T10:07:35Z
Prajna gopal
75944
/* ಸಾರಾಂಶ */
1307990
wikitext
text/x-wiki
== ಸಾರಾಂಶ ==
ಸದ್ಬಳಕೆ ನಿಯಮದಡಿ ಕಡತ ಸೇರಿಸಲಾಗಿದೆ.
==ಪರವಾನಗಿ==
{{Non-free media rationale
|Article = ಕೊಬ್ಬರಿ ಅನ್ನ
|Purpose = ಸದ್ಬಳಕೆ ನಿಯಮದಡಿ ಸೇರಿಸಲಾಗಿದೆ
|Replaceability =
}}
q5hfuroh5jxdexypdog618umg2jefcs
ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು
0
174384
1307976
1306086
2025-07-06T08:07:58Z
Vikashegde
417
removed [[Category:ಕರ್ನಾಟಕದ ಇತಿಹಾಸ]] using [[Help:Gadget-HotCat|HotCat]]
1307976
wikitext
text/x-wiki
[[ಚಿತ್ರ:A_view_of_the_room_in_which_the_Malleshwaram_1669CE_Ekoji's_Mallapura_Mallikarjuna_Temple_Donation_Inscription_is.jpg|thumb|300x300px| ಮಲ್ಲೇಶ್ವರಂನ ಲಕ್ಷ್ಮೀನರಸಿಂಹ ದೇವಾಲಯದೊಳಗೆ ಬಂಡೆಯ ಶಾಸನವಿದೆ]]
[[ಮಲ್ಲೇಶ್ವರಂ]] ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ಪ್ರದೇಶವಾಗಿದ್ದು, ನಗರದ ಅತ್ಯಂತ ಹಳೆಯ ಯೋಜಿತ ಪ್ರದೇಶಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ೧೮೯೮ರಲ್ಲಿ ಪ್ಲೇಗ್ ಸಾಂಕ್ರಾಮಿಕದ <ref>{{Cite web |last=Kumari |first=Krittika |date=2021-06-16 |title=How the Plague Outbreak Led to a New Township in Bengaluru |url=https://map-india.org/how-the-plague-outbreak-led-to-a-new-township-in-bengaluru/ |access-date=2024-01-09 |website=MAP |language=en-US}}</ref> <ref>{{Cite web |last=Dasharathi |first=Poornima |title=The plague that shook Bangalore |url=https://www.deccanherald.com/india/karnataka/plague-shook-bangalore-2437241 |access-date=2024-01-09 |website=Deccan Herald |language=en}}</ref> ಅನಂತರ ಮಲ್ಲೇಶ್ವರವನ್ನು ಹೊಸ ವಸತಿ ಪ್ರದೇಶವಾಗಿ ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಯಿತು. ಆದರೆ ಶಾಸನಗಳು ಮತ್ತು ವೀರಗಲ್ಲು ಸೇರಿದಂತೆ ಐತಿಹಾಸಿಕ ಪುರಾವೆಗಳು ಈ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇನ್ನೂ ಹಿಂದಿನ ಇತಿಹಾಸವಿರುವನ್ನು ಸೂಚಿಸುತ್ತವೆ. ಈ ಕೃತಿಗಳು ಬೆಂಗಳೂರಿನ ಶ್ರೀಮಂತ ಶಿಲಾಶಾಸನ ಪರಂಪರೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ನಗರದಲ್ಲಿ ಇಂತಹ ೧೭೫ಕ್ಕೂ ಹೆಚ್ಚು ದಾಖಲಿತ ಶಾಸನ ಕಲ್ಲುಗಳಿವೆ.
ಈ ಪ್ರದೇಶವು ಎರಡು ಮಹತ್ವದ ಕನ್ನಡ ಶಾಸನಗಳನ್ನು ಹಾಗೂ ಒಂದು ಗಮನಾರ್ಹವಾದ [[ವೀರಗಲ್ಲುಗಳು|ವೀರಗಲ್ಲನ್ನು]] ಒಳಗೊಂಡಿದೆ. ಸಾ.ಶ. ೧೬೬೯ರ ಪ್ರಮುಖ ಶಾಸನವು ಮರಾಠಾ ರಾಜ ಏಕೋಜಿ ೧ ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮೇದಾರನಿಂಗನಹಳ್ಳಿ ಗ್ರಾಮವನ್ನು ದಾನ ಮಾಡಿದ್ದನ್ನು ದಾಖಲಿಸುತ್ತದೆ. ಜಕ್ಕರಾಯನಕೆರೆಯಲ್ಲಿ ಮತ್ತೊಂದು ತುಣುಕು ಶಾಸನ ಕಂಡುಬಂದಿದೆ. <ref>{{Cite journal|last=Rice|first=B. Lewis|year=1905|journal=Epigraphia Carnatica|title=Epigraphia Carnatica: Volume IX: Inscriptions in the Bangalore District|publisher=Mysore Government Central Press|volume=9|pages=80–81}}</ref>
ಜೊತೆಗೆ, ಮೇದಾರನಿಂಗನಹಳ್ಳಿಗೆ ಸೇರಿದ್ದ ಭೂಮಿಯಲ್ಲಿರುವ [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯ]] (IISc) ಆವರಣದಲ್ಲಿ ಹುಲಿಬೇಟೆಯ ನೆನಪಿಗಾಗಿ ೧೦ನೇ ಶತಮಾನದ [[ವೀರಗಲ್ಲುಗಳು|ವೀರಗಲ್ಲು]] ಪತ್ತೆಯಾಗಿದೆ. <ref name=":1">{{Cite web |title=The Land on Which We Stand |url=https://connect.iisc.ac.in/2020/03/the-land-on-which-we-stand/ |access-date=2024-10-27 |website=Connect}}</ref> <ref>{{Cite web |date=September 2009 |title=A Veeragallu on IISc campus |url=https://voicesiisc.wordpress.com/wp-content/uploads/2010/04/voices_sep09.pdf |access-date=27 April 2025 |publisher=Voices, IISc Newsletter}}</ref> .
ಮಲ್ಲೇಶ್ವರದ ಐತಿಹಾಸಿಕ 'ಮಲ್ಲಪುರ' ಎಂಬ ಹೆಸರು ಬಹುಶಃ '[https://alar.ink/dictionary/kannada/english/%E0%B2%AE%E0%B2%B2%E0%B3%86 ಮಲೆ]' ಅಥವಾ 'ಮಲೈ' (ಬೆಟ್ಟ) ಮತ್ತು '[https://alar.ink/dictionary/kannada/english/%E0%B2%AA%E0%B3%81%E0%B2%B0 ಪುರ]' (ಪಟ್ಟಣ) ಎಂಬ ಕನ್ನಡ ಪದಗಳಿಂದ ಹುಟ್ಟಿಕೊಂಡಿರಬಹುದು. ಇದರ ಅರ್ಥ 'ಬೆಟ್ಟದ ಮೇಲಿನ ಪಟ್ಟಣ'. ಕಾಲಕ್ರಮೇಣ, ಇದು ಮಲ್ಲೇಶ್ವರ ಆಗಿ ವಿಕಸನಗೊಂಡಿತು. ಆರಂಭಿಕ ಅಧಿಕೃತ ಪತ್ರವ್ಯವಹಾರಗಳಲ್ಲಿ, ಈ ಪ್ರದೇಶವನ್ನು ಅಧಿಕಾರಿಗಳು ಮತ್ತು ನಿವಾಸಿಗಳು ಮಲ್ಲೇಶ್ವರಂ, ಮಲ್ಲೇಸ್ವರಂ, ಮಲ್ಲೇಶ್ವರ ಮತ್ತು ಮಲ್ಲೇಶ್ವರಿಂ ಎಂದು ವಿಭಿನ್ನವಾಗಿ ಉಚ್ಚರಿಸುತ್ತಿದ್ದರು. ಈ ಲೇಖನದಲ್ಲಿ ಇಂದು ಸಾಮಾನ್ಯವಾಗಿ ಬಳಕೆಯಲ್ಲಿರುವ ಮಲ್ಲೇಶ್ವರ/ಮಲ್ಲೇಶ್ವರಂ ಎಂಬ ಹೆಸರನ್ನು ಬಳಸಲಾಗಿದೆ.
[[ಚಿತ್ರ:Digital_Image_of_the_Word_Malleshwaram_(mallapura)_Obtained_by_3D_Scanning_of_The_Malleshwaram_1669_CE_Ekoji's_Mallapura_Mallikarjuna_Temple_Donation_Inscription.jpg|thumb|300x300px| ''3D ಸ್ಕ್ಯಾನಿಂಗ್ ಮೂಲಕ ಪಡೆದ, ಸಾ.ಶ. ೧೬೬೯ರ ಮಲ್ಲೇಶ್ವರದ ಎಕೋಜಿಯ ಮಲ್ಲಪುರ ಮಲ್ಲಿಕಾರ್ಜುನ ದೇವಾಲಯ ದೇಣಿಗೆ ಶಾಸನದ 'ಮಲ್ಲಪುರ' ಹೆಸರಿನ ಡಿಜಿಟಲ್ ಚಿತ್ರ'']]
=== ಐತಿಹಾಸಿಕ ಸಂದರ್ಭ: ಬೆಂಗಳೂರಿನಲ್ಲಿ ಮರಾಠರ ಆಳ್ವಿಕೆ ===
ಬೆಂಗಳೂರಿನಲ್ಲಿ ಮರಾಠರ ಉಪಸ್ಥಿತಿಯು ೧ನೇ ಏಕೋಜಿಯ ಕಾಲಕ್ಕಿಂತ ಹಿಂದಿನದು. ಏಕೋಜಿಯ ತಂದೆ ಶಹಾಜಿ ಬಿಜಾಪುರ ಸುಲ್ತಾನರಲ್ಲಿ ಪ್ರಮುಖ ಮರಾಠಾ ಜನರಲ್ ಸೇವೆ ಸಲ್ಲಿಸುತ್ತಿದ್ದಾಗ ಆಗಿದ್ದ ಬೆಂಗಳೂರನ್ನು ''ಜಾಗೀರ್'' (ಭೂ ದತ್ತಿ) ಆಗಿ ನೀಡಲಾಯಿತು. <ref>{{ಉಲ್ಲೇಖ ಪುಸ್ತಕ |last=Chopra |first=P.N. |title=History of South India (Ancient, Medieval and Modern) Part II: Medieval Period |publisher=S. Chand & Company |year=2003 |isbn=81-219-0153-7 |pages=467–468}}</ref> ಶಹಾಜಿ ಹಲವು ವರ್ಷಗಳ ಕಾಲ ಬೆಂಗಳೂರನ್ನು ತನ್ನ ನೆಲೆಯಾಗಿ ಬಳಸುತ್ತಿದ್ದರು ಮತ್ತು [[ಮರಾಠಾ ಸಾಮ್ರಾಜ್ಯ|ಮರಾಠಾ ಸಾಮ್ರಾಜ್ಯದ]] ಸ್ಥಾಪಕ [[ಛತ್ರಪತಿ ಶಿವಾಜಿ|ಶಿವಾಜಿ]] ಕೂಡ ತಮ್ಮ ಆರಂಭಿಕ ಕೆಲವು ವರ್ಷಗಳನ್ನು ತಮ್ಮ ತಾಯಿ ಜೀಜಾಬಾಯಿ ಅವರೊಂದಿಗೆ ನಗರದಲ್ಲಿ ಕಳೆದರು. <ref>{{ಉಲ್ಲೇಖ ಪುಸ್ತಕ |last=Sastri |first=K.A. Nilakanta |title=A History of South India from Prehistoric Times to the Fall of Vijayanagar |publisher=Oxford University Press |year=1955 |pages=253–254}}</ref> <ref>{{ಉಲ್ಲೇಖ ಸುದ್ದಿ |date=19 February 2017 |title=Chhatrapati Shivaji's Bengaluru days |url=https://timesofindia.indiatimes.com/city/bengaluru/chhatrapati-shivajis-bengaluru-days/articleshow/57229947.cms |access-date=2024-10-26 |work=The Times of India}}</ref> ೧೬೬೪ ರಲ್ಲಿ ಶಹಾಜಿಯವರ ಮರಣದ ನಂತರ, ಅವರ ಜಾಗೀರನ್ನು ಅವರ ಪುತ್ರರ ನಡುವೆ ಹಂಚಲಾಯಿತು. ಶಿವಾಜಿ ಪಶ್ಚಿಮ ಭಾಗವನ್ನು ಆನುವಂಶಿಕವಾಗಿ ಪಡೆದು ಅಲ್ಲಿನ ಮರಾಠಾ ಪ್ರದೇಶಗಳನ್ನು ಏಕೀಕರಿಸಿದನು. ಆದರೆ ವೆಂಕೋಜಿ ಎಂದೂ ಕರೆಯಲ್ಪಡುವ ಏಕೋಜಿ ೧ ಬೆಂಗಳೂರು ಮತ್ತು ತಂಜಾವೂರು ಸೇರಿದಂತೆ ದಕ್ಷಿಣ ಜಾಗೀರನ್ನು ಆನುವಂಶಿಕವಾಗಿ ಪಡೆದನು. <ref>{{ಉಲ್ಲೇಖ ಪುಸ್ತಕ |last=Govind Sakharam |first=Sardesai |title=New History of the Marathas: Shivaji and his line (1600-1707) |publisher=Phoenix Publications |year=1946 |volume=1 |pages=210–212}}</ref> ಏಕೋಜಿ ಮತ್ತು ಶಿವಾಜಿ ಮಲಸಹೋದರರಾಗಿದ್ದು ಬೇರೆ ಬೇರೆ ತಾಯಂದಿರನ್ನು ಹೊಂದಿದ್ದರು ಮತ್ತು ಹೆಚ್ಚಾಗಿ ಪ್ರತ್ಯೇಕ ಪ್ರಭಾವದ ಕ್ಷೇತ್ರಗಳಲ್ಲಿ ಬೆಳೆದರು. ಶಿವಾಜಿ ಪಶ್ಚಿಮ ಡೆಕ್ಕನ್ನಲ್ಲಿ ಸ್ವತಂತ್ರ ಮರಾಠಾ ರಾಜ್ಯವನ್ನು ನಿರ್ಮಿಸುವತ್ತ ಗಮನಹರಿಸಿದರೆ, ಏಕೋಜಿ ದಕ್ಷಿಣದಲ್ಲಿ ತನ್ನ ಅಧಿಕಾರವನ್ನು ಬಲಪಡಿಸಿಕೊಂಡನು. ಅವರ ಭೌಗೋಳಿಕ ಅಂತರ ಮತ್ತು ವಿಭಿನ್ನ ರಾಜಕೀಯ ಮಹತ್ವಾಕಾಂಕ್ಷೆಗಳ ಹೊರತಾಗಿಯೂ, ಅವರು ಸಂಪರ್ಕವನ್ನು ಉಳಿಸಿಕೊಂಡರು ಮತ್ತು ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಆದಾಗ್ಯೂ, ಅವರ ಸಂಬಂಧವು ವಿಶೇಷವಾಗಿ ಅವರ ತಂದೆಯ ಪ್ರದೇಶಗಳು ಮತ್ತು ಸಂಪನ್ಮೂಲಗಳ ವಿಭಜನೆಗೆ ಸಂಬಂಧಿಸಿದಂತೆ ಸಂಕೀರ್ಣವಾಗಿತ್ತು ಮತ್ತು ಕೆಲವೊಮ್ಮೆ ಪೈಪೋಟಿಯಿಂದ ಕೂಡಿತ್ತು.<ref>{{Cite web |date=17 September 2021 |title=On the history trail: The Grand Meeting of Chhatrapati Shivaji Maharaj with Ekoji I (Vyankoji Bhonsle) |url=https://sahasa.in/2021/09/17/on-the-history-trail-the-grand-meeting-of-chhatrapati-shivaji-maharaj-and-ekoji-i-vyankoji-bhonsle/ |access-date=2024-10-26 |website=sahasa.in}}</ref> ಏಕೋಜಿ ಅಂತಿಮವಾಗಿ ತಂಜಾವೂರಿನಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿದರೂ, ಬೆಂಗಳೂರು ಮರಾಠರ ನಿಯಂತ್ರಣದಲ್ಲಿಯೇ ಉಳಿಯಿತು. ೧೯೯೬ರ ಈ ಶಾಸನವು ಮರಾಠರ ಆಡಳಿತ ಮತ್ತು ಈ ಪ್ರದೇಶದಲ್ಲಿ ಅವರ ತೊಡಗಿಸಿಕೊಳ್ಳುವಿಕೆಯ ಪುರಾವೆಗಳನ್ನು ಒದಗಿಸುತ್ತದೆ.
== ಮಲ್ಲೇಶ್ವರ ಸಾ.ಶ. ೧೯೯೬ ಏಕೋಜಿಯ ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನದ ದೇಣಿಗೆ ಶಾಸನ ==
ಈ ಶಾಸನವು ೧೭ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ಮರಾಠಾ ಆಡಳಿತಕ್ಕೆ ಮಹತ್ವದ ಪುರಾವೆಗಳನ್ನು ಒದಗಿಸುತ್ತದೆ ಮತ್ತು ಆ ಸಮಯದಲ್ಲಿ ಮಲ್ಲಪುರದ (ಮಲ್ಲೇಶ್ವರ) ಅಸ್ತಿತ್ವವನ್ನು ದೃಢಪಡಿಸುತ್ತದೆ. ಈ [[ಕನ್ನಡ]] ಶಾಸನವು ಮೇದಾರನಿಂಗನಹಳ್ಳಿ ಗ್ರಾಮವನ್ನು ಮಲ್ಲಪುರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಏಕೋಜಿ ೧ ದಾನ ಮಾಡಿದ್ದನ್ನು ದಾಖಲಿಸುತ್ತದೆ. ಈ ಅನುದಾನವನ್ನು "ಬೆಂಗಳೂರ ಮಹಾನಾಡು" (ಬೆಂಗಳೂರಿನ ಜನರು ಅಥವಾ ಸಭೆ) ಕೋರಿಕೆಯ ಮೇರೆಗೆ ನೀಡಲಾಯಿತು. ಇದು "ಬೆಂಗಳೂರು" ಎಂಬ ಹೆಸರಿನ ಆರಂಭಿಕ ಉಲ್ಲೇಖವನ್ನೂ ಒದಗಿಸುತ್ತದೆ. ಈ ಶಾಸನವು ರಾಜಶಾಸನವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು. ಮೇದಾರನಿಂಗನಹಳ್ಳಿಯಿಂದ ತೆರಿಗೆ ಆದಾಯವನ್ನು ರಾಜನ ಖಜಾನೆಯ ಬದಲು ದೇವಾಲಯಕ್ಕೆ ನಿರ್ದೇಶಿಸಿತು. ಮಲ್ಲಪುರ ಮಲ್ಲಿಕಾರ್ಜುನ ದೇವಾಲಯದ ಉಲ್ಲೇಖವು ಮಲ್ಲೇಶ್ವರದ ಹಿಂದಿನ ಹೆಸರು 'ಮಲ್ಲಪುರ' ಎಂದು ಸೂಚಿಸುತ್ತದೆ.
=== ಶಾಸನದ ಭೌತಿಕ ಗುಣಲಕ್ಷಣಗಳು ===
[[ಚಿತ್ರ:Malleshwaram_1669CE_Kannada_Inscription.jpg|thumb|400x400px| ಮಲ್ಲೇಶ್ವರ 1669 CE ಏಕೋಜಿಯ ಮಲ್ಲಪುರ ಮಲ್ಲಿಕಾರ್ಜುನ ದೇವಾಲಯ ದಾನ ಶಾಸನ]]
ಈ ಶಾಸನವನ್ನು ಒಂದು ಬಂಡೆಯ ಮೇಲೆ ಕೆತ್ತಲಾಗಿದ್ದು, ಕೆತ್ತಲಾದ ಜಾಗವು ಸುಮಾರು 115 ಸೆಂ.ಮೀ ಎತ್ತರ ಮತ್ತು 392 ಸೆಂ.ಮೀ ಅಗಲವಿದೆ. ಕನ್ನಡ ಅಕ್ಷರಗಳು ಸರಿಸುಮಾರು 8.3 ಸೆಂ.ಮೀ ಎತ್ತರ, 6.5 ಸೆಂ.ಮೀ ಅಗಲ ಮತ್ತು 0.45 ಸೆಂ.ಮೀ ಆಳವನ್ನು ಹೊಂದಿವೆ. ಇದು ಸೂರ್ಯ, ಚಂದ್ರ ಮತ್ತು '[[ಲಿಂಗ (ಹಿಂದೂ ಧರ್ಮ)|ಲಿಂಗದ]]' (ಹಿಂದೂ ದೇವತೆ [[ಶಿವ|ಶಿವನ]] ಅಮೂರ್ತರೂಪ ಚಿಹ್ನೆ) ಸಾಂಕೇತಿಕ ಕೆತ್ತನೆಗಳನ್ನು ಒಳಗೊಂಡಿದೆ <ref>{{Cite web |title=Inscription Stones of Bengaluru |url=https://en.wikipedia.org/wiki/Inscription_Stones_of_Bengaluru |access-date=2024-10-26 |website=Wikipedia}}</ref> . ಸೂರ್ಯ ಮತ್ತು ಚಂದ್ರರು ಸಾಮಾನ್ಯವಾಗಿ ದಾನದ ಉದ್ದೇಶಿತ ಶಾಶ್ವತತೆಯನ್ನು ಸೂಚಿಸುತ್ತಾರೆ ("ಸೂರ್ಯ ಮತ್ತು ಚಂದ್ರರು ಇರುವವರೆಗೆ" <ref>{{Cite web |date=30 April 2018 |title=A hunt for Bengaluru's forgotten inscription stones is tracing the history of Kannada and the city |url=https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city |access-date=2024-10-26 |website=Scroll.in}}</ref> ಎಂಬರ್ಥದಲ್ಲಿ). ಆದರೆ ''ಲಿಂಗವು'' ಶೈವ ಧಾರ್ಮಿಕ ಸಂದರ್ಭ ಅಥವಾ ಅಧಿಕಾರವನ್ನು ಸೂಚಿಸುತ್ತದೆ.
=== ಅನ್ವೇಷಣೆ ಮತ್ತು ಕಾಲನಿರ್ಣಯ ===
ಈ ಶಾಸನವನ್ನು ಮೊದಲು [[ಬಿ.ಎಲ್.ರೈಸ್|ಬಿ. ಎಲ್. ರೈಸ್]] ಅವರು ೧೯೨೮ರಲ್ಲಿ ಪ್ರಕಟವಾದ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ ೯ರ ಪುರವಣಿಯಲ್ಲಿ ದಾಖಲಿಸಿದ್ದಾರೆ.<ref name="B. Lewis Rice">{{ಉಲ್ಲೇಖ ಪುಸ್ತಕ |last=B. Lewis Rice |url=http://archive.org/details/epigraphia-carnatica-vol.-9-supplement |title=Epigraphia Carnatica Vol. 9 Supplement}}</ref> ಶಾಸನವು ಅದರ ದಿನಾಂಕವನ್ನು "ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ ಲೂ" ಎಂದು ಉಲ್ಲೇಖಿಸುತ್ತದೆ. ಇದು ಸೋಮವಾರ, ೨೫ ನವೆಂಬರ್ ೧೬೬೯ ತಾರೀಖಿಗೆ ತಾಳೆಯಾಗುತ್ತದೆ.
=== ಲಿಪ್ಯಂತರ ಮತ್ತು ಅನುವಾದ ===
ಶಾಸನವು ಏಳು ಸಾಲುಗಳನ್ನು ಒಳಗೊಂಡಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಲಿಪ್ಯಂತರವು, ಇಂಗ್ಲಿಷ್ ಅನುವಾದದೊಂದಿಗೆ ಈ ಕೆಳಗಿನಂತಿದೆ.
{| class="wikitable"
!Line
!Kannada
!IAST
!English Translation
|-
|1
|ಸೌಮ್ಯ ಸಂವತ್ಸರದ ಮಾರ್ಗಶಿರ ಶುದ್ಧ ಲೂ
|saumya saṃvatsarada mārgaśira śuddha lū
|In the Saumya year, on the auspicious day of Margashira
|-
|2
|ಶ್ರೀಮತು ಮಲ್ಲಪುರದ ಮಲ್ಲಿಕಾರ್ಜುನ ದೇವರ ದೇವಮಾನ್ಯಕ್ಕೆ ಯೆಕೋಜಿರಾಯನ ಬೆಂಗಳೂರ
|śrīmatu mallapurada mallikārjuna devara devamānyakkĕ yĕkojirāyana bĕṃgaḷūra
|The honorable Ekojiraya of Bengaluru, for the divine service of the revered Mallikarjuna of Mallapura,
|-
|3
|ಮಹನಾಡು ಕೇಳಲಿಕಾಗಿ ಮೆದರನಿಂಗನಹಳಿಯ ಧರ್ಮಕ್ಕೆ ಕೊಟ್ಟನು ಕೋಟಿ ಚಂದ್ರಸೂರ್ಯರು
|mahanāḍu keḷalikāgi mĕdaraninganahaḷiya dharmakkĕ koṭṭanu koṭi candrasūryaru
|at the request of the people of Bengaluru, grants the village of Medaraninganahalli as a charitable offering, for as long as the sun and moon exist.
|-
|4
|ಉಳಕಾಲಉ ಧರ್ಮಕ್ಕೆ ಕೊಟನು ಯೀ ಧರ್ಮಕ್ಕೆ ವಕ್ರ ಮಾಡಿದವರು ಕತ್ತಿಯ ಕಾಗಿಯ ಚಂಡಾಲರ ಜಲ್ಮ
|ulakālaü dharmakkĕ koṭanu yī dharmakkĕ vakra māḍidavaru kattiya kāgiya caṃḍālara jalma
|This charitable grant is made for perpetuity. Those who obstruct this charity will be reborn as donkeys, crows, or Chandalas.
|-
|5
|ದಲಿ ಹುಟ್ಟುವರು
|dali huṭṭuvaru
|(They will be born into these low forms).
|-
|6
|ಮುಸಾಲಮಾನರಾದವರು ಮಕೆಯಲಿ ಹಂದಿ ತಿಂದ ಬ್ರಾಹ್ಮಣ ಚೆತ್ರಿ ವೈಶ್ಯ ಸೂದ್ರ ಕಾಸಿಯಲಿ ಗೋವ
|musālamānarādavaru makĕyali handi tinda brāhmaṇa cĕtri vaiśya sūdra kāsiyali gova
|Muslims who dishonor this (grant) will bear the same sin as one who consumes pork in Mecca. Brahmanas, Kshatriyas, Vaishyas, and Shudras, in Kashi, who kill a cow
|-
|7
|ಕೊಂದ ಪಾಪಕ್ಕೆ ಹೋಗುವ
|konda pāpakke hoguva
|will incur the same sin.
|}
=== ''ಶಾಪಾಶಯ'' ===
ಅನುದಾನಗಳಿಗೆ ಸಾಮಾನ್ಯ ಪದ್ಧತಿಯನ್ನು ಅನುಸರಿಸಿ, ಶಾಸನವು ''ಶಾಪಾಶಯವನ್ನು'' ಒಳಗೊಂಡಿದೆ. ಇದು ದಾನದ ನಿಯಮಗಳನ್ನು ಉಲ್ಲಂಘಿಸುವುದರ ವಿರುದ್ಧ ಎಚ್ಚರಿಕೆ ನೀಡುವ ಒಂದು ಪಂಕ್ತಿಯಾಗಿದೆ. ಸಾಮಾಜಿಕ ವರ್ಗ ([[ಬ್ರಾಹ್ಮಣ (ಹಿಂದೂ ಗ್ರಂಥ)|ಬ್ರಾಹ್ಮಣರು]], [[ಕ್ಷತ್ರಿಯ|ಕ್ಷತ್ರಿಯರು]], [[ವೈಶ್ಯ|ವೈಶ್ಯರು]], [[ಶೂದ್ರ|ಶೂದ್ರರು]] ) ಯಾವುದೇ ಆಗಿರಲಿ, ಉಲ್ಲಂಘಿಸುವವರು [[ವಾರಾಣಸಿ|ಕಾಶಿಯಲ್ಲಿ]] (ವಾರಣಾಸಿ) ಹಸುವನ್ನು ಕೊಂದ ಪಾಪವನ್ನು ಹೊಂದುವಂತಹ ಅಥವಾ ಕತ್ತೆ, ಕಾಗೆ ಅಥವಾ ''ಚಂಡಾಲ'' (ಐತಿಹಾಸಿಕವಾಗಿ ಕೆಳವರ್ಗದ ಸಾಮಾಜಿಕ ಗುಂಪು) ಆಗಿ ಪುನರ್ಜನ್ಮ ತಾಳುವಂತಹ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅದು ಹೇಳುತ್ತದೆ. ಇದು ಮುಸ್ಲಿಮರನ್ನು ಕೂಡ ಎಚ್ಚರಿಸುತ್ತದೆ. ಅವರು [[ಮೆಕ್ಕಾ|ಮೆಕ್ಕಾದಲ್ಲಿ]] ಹಂದಿಮಾಂಸ ಸೇವಿಸುವಷ್ಟು ಪಾಪವನ್ನು ಅನುಭವಿಸುತ್ತಾರೆ ಎಂದು ಹೇಳುತ್ತದೆ. ಇದು ಬೆಂಗಳೂರು ಪ್ರದೇಶದಲ್ಲಿ [[ಇಸ್ಲಾಂ ಧರ್ಮ|ಇಸ್ಲಾಂ]] ಮತ್ತು ಅದರ ಅನುಯಾಯಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಅತ್ಯಂತ ಆರಂಭಿಕ ಶಾಸನ ಎಂದು ಗುರುತಿಸಲಾಗಿದೆ.
=== ಸಂರಕ್ಷಣೆ ===
==== ಭೌತಿಕ ಸಂರಕ್ಷಣೆ: ====
[[ಚಿತ್ರ:Cleaning_cement_splatter_and_paint_o0_the_Malleshwaram_1669_CE_Ekoji's_Mallapura_Mallikarjuna_temple_Donation_inscription.jpg|left|thumb|300x300px| ಮಲ್ಲೇಶ್ವರದಲ್ಲಿ ಸಾ.ಶ.1669ರ ಮಲ್ಲಿಕಾರ್ಜುನ ಶಾಸನದ ಮೇಲೆ ಬಿದ್ದಿರುವ ಸಿಮೆಂಟ್ ಮತ್ತು ಬಣ್ಣವನ್ನು ಸ್ವಚ್ಛಗೊಳಿಸುತ್ತಿರುವ ಜೀರ್ಣೋದ್ದಾರ್ ಸಂಸ್ಥೆಯ ಸಿಬ್ಬಂದಿ]]
ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿರುವ ಶಾಸನ ಶಿಲೆಯು, ನಿರ್ಮಾಣ ಕಾರ್ಯವೊಂದರ ಸಮಯದಲ್ಲಿ ಸಿಮೆಂಟ್ ಮತ್ತು ಬಣ್ಣವು ಬಿದ್ದು ಹಾನಿಗೊಳಗಾಯಿತು. ಮಾರ್ಚ್ ೨೦೨೧ರಲ್ಲಿ, [https://jeernodhar.com/ 'ಜೀರ್ಣೋದ್ದಾರ್ ಕನ್ಸರ್ವೇಟರ್ಸ್'ನ] ಸಂರಕ್ಷಣಾ ವಾಸ್ತುಶಿಲ್ಪಿ ಯಶಸ್ವಿನಿ ಶರ್ಮಾ ಮತ್ತು ನಿಲೇಶ್ ಎಂ ಥಕ್ಕರ್, 'ಬೆಂಗಳೂರು ಇನ್ಸ್ಕ್ರಿಪ್ಷನ್ ಸ್ಟೋನ್ಸ್' ಸಹಯೋಗದೊಂದಿಗೆ, ಇದರ ಶುಚಿಗೊಳಿಸುವಿಕೆ ಮತ್ತು ಪುನಃಸ್ಥಾಪನೆಯನ್ನು ಕೈಗೊಂಡರು. <ref>{{Cite web |title=Inscription Stones of Bengaluru |url=https://www.facebook.com/share/p/sNNtUhcZtJH1qBTn/ |access-date=2024-10-27 |website=Facebook}}</ref>
==== ಡಿಜಿಟಲ್ ಸಂರಕ್ಷಣೆ ====
[[ಚಿತ್ರ:3D_Digital_Scanning_of_the_Malleshwaram_1669_CE_Ekoji's_Mallapura_Mallikarjuna_temple_inscription.jpg|left|thumb|300x300px| ಮಲ್ಲೇಶ್ವರಂ 1669 CE ಏಕೋಜಿಯ ಮಲ್ಲಾಪುರ ಮಲ್ಲಿಕಾರ್ಜುನ ದೇವಾಲಯದ ಶಾಸನದ 3D ಡಿಜಿಟಲ್ ಸ್ಕ್ಯಾನಿಂಗ್]]
ಭೌತಿಕ ಪುನಃಸ್ಥಾಪನೆಯ ನಂತರ, ಮಿಥಿಕ್ ಸೊಸೈಟಿಯ ಬೆಂಗಳೂರು ಇನ್ಸ್ಕ್ರಿಪ್ಶನ್ಸ್ 3D ಡಿಜಿಟಲ್ ಕನ್ಸರ್ವೇಶನ್ ಪ್ರಾಜೆಕ್ಟ್ ೨೦೨೧ರಲ್ಲಿ ಶಾಸನದ 3D ಸ್ಕ್ಯಾನ್ ಅನ್ನು ರಚಿಸಿತು. ಅದರ ಡಿಜಿಟಲ್ ಸಂರಕ್ಷಣೆ ಮಾಡಿ ಎಲ್ಲರಿಗೂ ಸಿಗುವಂತಹ ಅವಕಾಶ ಕಲ್ಪಿಸಿತು. <ref>{{Cite web |title=Inscription Stones of Bengaluru |url=https://www.facebook.com/share/p/ruu3tqJQ8TWWFqyW/ |access-date=2024-10-27 |website=Facebook}}</ref>
=== ಕಳೆದುಹೋದ ಮೇದಾರನಿಂಗನಹಳ್ಳಿ ಗ್ರಾಮ ===
[[ಚಿತ್ರ:Bangalore_1854_Pharaoh_hires.jpg|thumb|300x300px|1854ರ ಬೆಂಗಳೂರಿನ ನಕ್ಷೆಯು ಮೇದಾರನಿಂಗಹಳ್ಳಿಯನ್ನು (Maderingenhully ಎಂದು ಬರೆಯಲಾಗಿದೆ) ವಾಯುವ್ಯಕ್ಕೆ ತೋರಿಸುತ್ತದೆ]]
ಈ ಶಾಸನವು ಮೇದಾರನಿಂಗನಹಳ್ಳಿ ಗ್ರಾಮದ ದಾನವನ್ನು ದಾಖಲಿಸುತ್ತದೆ. ಆದಾಗ್ಯೂ, ಈ ಗ್ರಾಮವು ಈಗ ಅಸ್ತಿತ್ವದಲ್ಲಿಲ್ಲ, ಏಕೆಂದರೆ ಈ ಗ್ರಾಮದ ಭೂಮಿಯನ್ನು [[ಭಾರತೀಯ ವಿಜ್ಞಾನ ಸಂಸ್ಥೆ|ಭಾರತೀಯ ವಿಜ್ಞಾನ ಸಂಸ್ಥೆಯ]] (ಐ ಐ ಎಸ್ ಸಿ) ಕ್ಯಾಂಪಸ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. <ref>{{Cite web |title=Wikimaps Warper: Viewing Map 1996 |url=https://warper.wmflabs.org/maps/1996#Preview_tab |access-date=2024-01-09 |website=warper.wmflabs.org}}</ref> ೧೮೫೪ರ ಬೆಂಗಳೂರಿನ ನಕ್ಷೆಯು ಮೇದಾರನಿಂಗನಹಳ್ಳಿಯು ಐಐಎಸ್ಸಿ ಕ್ಯಾಂಪಸ್ನ ಪೂರ್ವ ಭಾಗ, ಸಿಪಿಆರ್ಐನ ಸಿಬ್ಬಂದಿ ಕಾಲೋನಿ ಮತ್ತು ನ್ಯೂ ಬಿಇಎಲ್ ರಸ್ತೆಯ ಆಚೆಗೆ [https://cpri.res.in/ ಸಿಪಿಆರ್ಐವರೆಗೆ] {{Webarchive|url=https://web.archive.org/web/20250509180739/https://www.cpri.res.in/ |date=2025-05-09 }} ವ್ಯಾಪಿಸಿತ್ತು ಎಂದು ಸೂಚಿಸುತ್ತದೆ.
'ಮೇದಾರನಿಂಗನಹಳ್ಳಿ' ಎಂಬ ಹೆಸರು ಮೂರು ಕನ್ನಡ ಪದಗಳಿಂದ ಬಂದಿದೆ:
* 'ಮೇದಾರ': ಬಿದಿರು ನೇಕಾರರ ಜಾತಿಯ ಹೆಸರು. <ref name=":0">{{ಉಲ್ಲೇಖ ಪುಸ್ತಕ |last=H.v. Nanjundayya |url=http://archive.org/details/in.ernet.dli.2015.264219 |title=The Mysore Tribes And Castes Volume 4 |date=1944}}</ref>
* 'ನಿಂಗ"': ಬಹುಶಃ ವೈಯಕ್ತಿಕ ಹೆಸರಾಗಿರಬಹುದು.
* 'ಹಳ್ಳಿ': 'ಗ್ರಾಮ' ಎಂದರ್ಥ.
ಮೇದಾರ ಸಮುದಾಯವು [[ಕರ್ನಾಟಕ]], [[ತೆಲಂಗಾಣ]] ಮತ್ತು [[ತಮಿಳುನಾಡು|ತಮಿಳುನಾಡಿನ]] ವಿವಿಧ ಭಾಗಗಳಲ್ಲಿ, ವಿಶೇಷವಾಗಿ [[ಶಿವಮೊಗ್ಗ]] ಮತ್ತು [[ಮೈಸೂರು]] ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಅವರು ನುರಿತ ಕುಶಲಕರ್ಮಿಗಳಾಗಿದ್ದು, ಸಾಂಪ್ರದಾಯಿಕವಾಗಿ ಬಿದಿರಿನಿಂದ ಚಾಪೆಗಳು, ಬುಟ್ಟಿಗಳು, ಏಣಿಗಳು ಮತ್ತು ಶೇಖರಣಾ ಪಾತ್ರೆಗಳನ್ನು ತಯಾರಿಸುತ್ತಾರೆ. <ref>{{Citation |title=Bathuku Chitram {{!}} Special story on Medari (Mahendra) community {{!}} V6 News (18-06-2015) |date=17 June 2015 |url=https://www.youtube.com/watch?v=86Kk4dsQZ_Q |access-date=2023-12-17 |language=en}}</ref> ಈ ಅಗತ್ಯ ವಸ್ತುಗಳನ್ನು ರಚಿಸಲು ಅವರು ಹತ್ತಿರದ ಕಾಡುಗಳಿಂದ ಬಿದಿರನ್ನು ಸಂಗ್ರಹಿಸುತ್ತಿದ್ದಿರಬಹುದು.
ಮೇದಾರನಿಂಗನಹಳ್ಳಿಯ ಕಣ್ಮರೆಯು ಭೂದೃಶ್ಯಗಳ ನಿರಂತರ ವಿಕಾಸ ಹಾಗೂ ಸಾಂಪ್ರದಾಯಿಕ ಸಮುದಾಯಗಳು ಮತ್ತು ನೆಲೆಗಳ ಮೇಲೆ ನಗರೀಕರಣದ ಪ್ರಭಾವವನ್ನು ತೋರಿಸುತ್ತದೆ.
== ಜಕ್ಕರಾಯನಕೆರೆ ಶಾಸನ ==
ಮಲ್ಲೇಶ್ವರ ಪ್ರದೇಶವು ಮತ್ತೊಂದು ಶಾಸನಕ್ಕೂ ನೆಲೆಯಾಗಿದೆ. ಇದನ್ನು 'ಜಕ್ಕರಾಯನಕೆರೆ ಶಾಸನ' ಎಂದು ಕರೆಯಲಾಗುತ್ತದೆ. ದಿನಾಂಕವಿಲ್ಲದ ಈ [[ಕನ್ನಡ]] ಶಾಸನ ದುರದೃಷ್ಟವಶಾತ್ ಅಪೂರ್ಣವಾಗಿದ್ದು, ಅದರ ಪೂರ್ಣ ಅರ್ಥ ಮತ್ತು ಸಂದರ್ಭವನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಆದಾಗ್ಯೂ, ಉಳಿದಿರುವ ಪಠ್ಯವು ಅದು ದೇಣಿಗೆ ಅಥವಾ ಅನುದಾನವನ್ನು ದಾಖಲಿಸಿರಬಹುದು ಎಂದು ಸೂಚಿಸುತ್ತದೆ.
ಶಾಸನವು 'ಯಲಹಂಕ ನಾಡ'ನ್ನು ಉಲ್ಲೇಖಿಸುತ್ತದೆ. ಇದು ಉತ್ತರ ಬೆಂಗಳೂರಿನ ಇಂದಿನ [[ಯಲಹಂಕ|ಯಲಹಂಕಕ್ಕೆ]] ಅನುಗುಣವಾದ ಐತಿಹಾಸಿಕ ಆಡಳಿತ ವಿಭಾಗವಾಗಿದೆ. ಇದು ಶಾಸನಕ್ಕೆ ಅಮೂಲ್ಯವಾದ ಭೌಗೋಳಿಕ ಸಂದರ್ಭವನ್ನು ಒದಗಿಸುತ್ತದೆ. ಇದನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾ]]'' ಸಂಪುಟ ೯ರಲ್ಲಿ ದಾಖಲಿಸಲಾಗಿದೆ. ಅಲ್ಲಿ ಈ ಶಾಸನವು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕೃಷ್ಣ ಹಿಟ್ಟಿನ ಗಿರಣಿಯ ಸುತ್ತಮುತ್ತಲಿನ ಪ್ರದೇಶವಾದ ಜಕ್ಕರಾಯನಕೆರೆಯಲ್ಲಿ ಕಂಡುಬಂದಿದೆ ಎಂದು ಗಮನಿಸಲಾಗಿದೆ. <ref name="B. Lewis Rice"/> ದುರದೃಷ್ಟವಶಾತ್, ಶಾಸನದ ಪ್ರಸ್ತುತ ಸ್ಥಳ ಮತ್ತು ಭೌತಿಕ ಸ್ಥಿತಿ ತಿಳಿದಿಲ್ಲ.
=== ಜಕ್ಕರಾಯನಕೆರೆ ಶಾಸನದ ಲಿಪ್ಯಂತರ ===
''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾದ ಉಳಿದಿರುವ ಪಠ್ಯದ ಲಿಪ್ಯಂತರವು ಈ ಕೆಳಗಿನಂತಿದೆ.
{| class="wikitable"
!ಸಾಲಿನ ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
| 1
| ಶ್ರೀಮತುವಿಕಾರಿಸ
|śrīmatuvikārisa
|-
| 2
| ಓವತ್ಸರದಜೇಷ್ಟಬ ೧
|O vatsarada jēṣṭha ba 1
|-
| 3
| ಸೋಯಾಲಹಂಕನಾಡ
|sōyālahankanāḍa
|-
| 4
| ಪ್ರಜಾ . . . . . .
|prajā . . . . . .
|-
| 5
| ಗೌಡುತನದಮುಂ
|gauḍutanadamuṃ
|-
| 6
| ವೀರ . . . ಬಮ
|vīra . . .bama
|-
| 7
| ಚಾಕಲಕನಲುಸಂಗ
|cākalakanalusaṅga
|-
| 8
| ನಕೊಡಗಿಮಾನ್ಯಮ್ಮ
|nakoḍagimānyamma
|-
| 9
| ಡಿಐಐ . . . ಲುಸು
|ḍiyi . . .lusu
|-
| 10
| ಡು ಬೆಂಡ್ಯರ
|ḍu beṇḍyara
|-
| 11
| ಯಾವ . ತಮ್ಮನಾ
|yāva . tammanā
|-
| 12
| ಆಚಾರಿಕಾಮುಂಜಕ.
|ācārikāmuṃjaka
|-
| 13
| ಚನ್ನಪಾಂಡ . . .
|canapāṇḍa . . .
|}
ಅಪೂರ್ಣ ಸ್ವರೂಪದ ಹೊರತಾಗಿಯೂ, ಜಕ್ಕರಾಯನಕೆರೆ ಶಾಸನವು ಮಲ್ಲೇಶ್ವರದ ಐತಿಹಾಸಿಕ ಭೂದೃಶ್ಯದ ಒಂದು ನೋಟವನ್ನು ಒದಗಿಸುತ್ತದೆ ಮತ್ತು ಪಠ್ಯದಲ್ಲಿ ಉಲ್ಲೇಖಿಸಲಾದ ಚಟುವಟಿಕೆಗಳು ಮತ್ತು ವ್ಯಕ್ತಿಗಳ ಬಗ್ಗೆ ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಹೆಚ್ಚಿನ ಸಂಶೋಧನೆ ಮತ್ತು ಸಂಪೂರ್ಣ ಶಾಸನದ ಮರುಶೋಧನೆಯು ಬೆಂಗಳೂರಿನ ಇತಿಹಾಸದ ಈ ಭಾಗದ ಮೇಲೆ ಹೆಚ್ಚಿನ ಬೆಳಕು ಚೆಲ್ಲಬಹುದು.
==ಮೇದಾರನಿಂಗನಹಳ್ಳಿ ವೀರಗಲ್ಲು (ಐಐಎಸ್ಸಿ ಕ್ಯಾಂಪಸ್) ==
[[ಚಿತ್ರ:Digital_Image_of_the_Tiger_Hunting_Herostone_02.png|left|thumb|564x564px| ಐಐಎಸ್ಸಿಯಲ್ಲಿ ಹುಲಿಬೇಟೆಯ ವೀರಗಲ್ಲಿನ ಡಿಜಿಟಲ್ ಚಿತ್ರ]]
೧೯೭೦ರ ದಶಕದ ಉತ್ತರಾರ್ಧದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಆವರಣದಲ್ಲಿ ೧೦ನೇ ಶತಮಾನದ ಒಂದು ಗಮನಾರ್ಹ ವೀರಗಲ್ಲು ಪತ್ತೆಯಾಗಿದೆ. ಈ ಸ್ಥಳವು ೧೬೬೯ರ ಏಕೋಜಿ ೧ ಶಾಸನದಲ್ಲಿ ಉಲ್ಲೇಖಿಸಲಾದ ಹಿಂದಿನ ಮೇದಾರನಿಂಗನಹಳ್ಳಿ ಗ್ರಾಮದ ಪ್ರದೇಶಕ್ಕೆ ತಾಳೆಯಾಗುತ್ತದೆ. <ref name=":1"/>
ಆ ಕಲ್ಲು ಒಂದು 'ಹುಲಿಬೇಟೆ ವೀರಗಲ್ಲು' ಆಗಿದ್ದು, ಇದು ಹುಲಿಯ ವಿರುದ್ಧ ಹೋರಾಡಿ ಮಡಿದ ವೀರನ ಸ್ಮರಣಾರ್ಥವಾಗಿದೆ. ಭಾಗಶಃ ಹಾನಿಗೊಳಗಾಗಿದ್ದು ಯಾವುದೇ ಬರಹಗಳಿಲ್ಲದಿದ್ದರೂ, ಈ ಶಿಲ್ಪವು ಹುತಾತ್ಮನು ಬಿಲ್ಲನ್ನು ಹಿಡಿದು ಆಕ್ರಮಣಕಾರಿ ಹುಲಿಯ ಮೇಲೆ ಬಾಣ ಬಿಡಲು ಹೊರಟಿರುವುದನ್ನು ಚಿತ್ರಿಸುತ್ತದೆ. ತಜ್ಞರು ಇದನ್ನು ೧೦ನೇ ಶತಮಾನದ, ಬೆಂಗಳೂರು ಪ್ರದೇಶದಲ್ಲಿ ಬಹುಶಃ [[ಪಶ್ಚಿಮ ಗಂಗರು|ಪಶ್ಚಿಮ ಗಂಗ]] ರಾಜವಂಶದ ಆಳ್ವಿಕೆಯ ಸಮಯದ್ದು ಎಂದು ನಿರ್ಧರಿಸುತ್ತಾರೆ.
ಈ ವೀರಗಲ್ಲು ಬೆಂಗಳೂರಿನಲ್ಲಿ ಕಂಡುಬರುವ ಕೇವಲ ಮೂರು ಹುಲಿಬೇಟೆ ಕಲ್ಲುಗಳಲ್ಲಿ ಒಂದಾಗಿದೆ. ಇದು ಈ ಪ್ರದೇಶದ ಐತಿಹಾಸಿಕ ಪ್ರಾಣಿ ಸಂಪತ್ತು ಮತ್ತು ವಿಶೇಷವಾಗಿ ಅಪಾಯಕಾರಿ ವನ್ಯಜೀವಿಗಳ ವಿರುದ್ಧ ಶೌರ್ಯಕೃತ್ಯಗಳನ್ನು ಗೌರವಿಸುವ ಸಾಮಾಜಿಕ ಪದ್ಧತಿಯ ಅಮೂಲ್ಯ ಪುರಾವೆಗಳನ್ನು ಒದಗಿಸುತ್ತದೆ. ಅಂತಹ ಕಲ್ಲುಗಳ ಇರುವಿಕೆಯು ನಿವಾಸಿಗಳು ಎದುರಿಸುತ್ತಿದ್ದ ಅಪಾಯಗಳನ್ನು ಮತ್ತು ಸಮುದಾಯದಿಂದ ಗೌರವಿಸಲ್ಪಡುತ್ತಿದ್ದ ಧೈರ್ಯತನದ ಬಗ್ಗೆ ತಿಳಿಸುತ್ತದೆ.
== ಮಲ್ಲೇಶ್ವರದ ಐತಿಹಾಸಿಕ ಕೃತಿಗಳ ಮಹತ್ವ ==
ಮಲ್ಲೇಶ್ವರದ ಶಾಸನಗಳು, ವಿಶೇಷವಾಗಿ ೧೬೬೯ರ ಎಕೋಜಿ ೧ರ ಶಾಸನವು, ಬೆಂಗಳೂರಿನ ಇತಿಹಾಸದ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಅಭಿವೃದ್ಧಿಯನ್ನು ತಿಳಿದುಕೊಳ್ಳಲು ಗಮನಾರ್ಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ. ಈ ಶಾಸನಗಳು ಈ ಕೆಳಗಿನವುಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತವೆ:
* '''ಮಲ್ಲೇಶ್ವರದ ಆರಂಭಿಕ ಇತಿಹಾಸ:''' ೧೭ನೇ ಶತಮಾನದಷ್ಟು ಹಿಂದೆಯೇ ಮಲ್ಲಪುರ ಎಂದು ಕರೆಯಲಾಗುತ್ತಿದ್ದ ಮಲ್ಲೇಶ್ವರದ ಅಸ್ತಿತ್ವವನ್ನು ಶಾಸನಗಳು ದೃಢಪಡಿಸುತ್ತವೆ. ಅವು ಆ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆಡಳಿತಾತ್ಮಕ ಪದ್ಧತಿಗಳ ಬಗ್ಗೆ ಒಂದು ನೋಟವನ್ನು ನೀಡುತ್ತವೆ.
* '''ಬೆಂಗಳೂರಿನಲ್ಲಿ ಮರಾಠರ ಉಪಸ್ಥಿತಿ:''' ೧೭ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ಮರಾಠರ ಆಡಳಿತ ಮತ್ತು ಅವರ ಪ್ರಭಾವದ ಬಗ್ಗೆ ಏಕೋಜಿ ೧ ಶಾಸನವು ದೃಢವಾದ ಪುರಾವೆಗಳನ್ನು ಒದಗಿಸುತ್ತದೆ. ಇದು ಸ್ಥಳೀಯ ಆಡಳಿತ, ಧಾರ್ಮಿಕ ಪ್ರೋತ್ಸಾಹ ಮತ್ತು ಭೂ ಮಂಜೂರಾತಿಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಎತ್ತಿ ತೋರಿಸುತ್ತದೆ.
* '''ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು:''' ಶಾಸನಗಳು ಆ ಕಾಲದ ಧಾರ್ಮಿಕ ವಾತಾವರಣದ ಮೇಲೆ ಬೆಳಕು ಚೆಲ್ಲುತ್ತವೆ. ವಿಭಿನ್ನ ನಂಬಿಕೆಗಳ ಸಹಬಾಳ್ವೆ ಮತ್ತು ಧಾರ್ಮಿಕ ಸಂಸ್ಥೆಗಳನ್ನು ಬೆಂಬಲಿಸುವಲ್ಲಿ ದೇವಾಲಯ ದೇಣಿಗೆ ಮತ್ತು ಭೂದಾನಗಳ ಮಹತ್ವವನ್ನು ತೋರಿಸುತ್ತವೆ. ಸೂರ್ಯ, ಚಂದ್ರ ಮತ್ತು ಲಿಂಗದ ಸಾಂಕೇತಿಕ ಕೆತ್ತನೆಗಳು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಒಳನೋಟಗಳನ್ನು ನೀಡುತ್ತವೆ.
* '''ಭಾಷೆಯ ವಿಕಾಸ:''' ಶಾಸನದಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಬಳಕೆಯು ಭಾಷೆಯ ವಿಕಾಸ ಮತ್ತು ಅಧಿಕೃತ ದಾಖಲೆಗಳಲ್ಲಿ ಅದರ ಬಳಕೆಯನ್ನು ಅರ್ಥಮಾಡಿಕೊಳ್ಳಲು ಅಮೂಲ್ಯವಾದ ದತ್ತಾಂಶವನ್ನು ಒದಗಿಸುತ್ತದೆ.
* '''ನಗರಾಭಿವೃದ್ಧಿ:''' ಏಕೋಜಿ ೧ ಶಾಸನದಲ್ಲಿ ಉಲ್ಲೇಖಿಸಲಾದ ಮೇದಾರನಿಂಗನಹಳ್ಳಿ ಗ್ರಾಮವು ಕಣ್ಮರೆಯಾಗಿರುವುದು, ಕಾಲಾನಂತರದಲ್ಲಿ ಬೆಂಗಳೂರಿನ ನಗರೀಕರಣ ಮತ್ತು ಬದಲಾಗುತ್ತಿರುವ ಭೂದೃಶ್ಯದ ಪ್ರಭಾವವನ್ನು ಎತ್ತಿ ತೋರಿಸುತ್ತದೆ.
ಬೆಂಗಳೂರಿನಲ್ಲಿ ಕಂಡುಬರುವ ಇತರ ಶಿಲಾಶಾಸನ ಕಲ್ಲುಗಳೊಂದಿಗೆ ಮಲ್ಲೇಶ್ವರ ಶಾಸನಗಳು ನಗರದ ಶ್ರೀಮಂತ ಮತ್ತು ಸಂಕೀರ್ಣವಾದ ಇತಿಹಾಸದ ಆಳವಾದ ತಿಳುವಳಿಕೆಗೆ ಕೊಡುಗೆ ನೀಡುವ ನಿರ್ಣಾಯಕ ಐತಿಹಾಸಿಕ ದಾಖಲೆಗಳಾಗಿವೆ. ಅವು ಹಿಂದಿನ ಕಾಲದೊಂದಿಗೆ ಸ್ಪಷ್ಟವಾದ ಸಂಪರ್ಕವನ್ನು ನೀಡುತ್ತವೆ. ಇದು ಪ್ರದೇಶದ ವಿಕಾಸವನ್ನು ಪತ್ತೆಹಚ್ಚಲು ಮತ್ತು ಶತಮಾನಗಳಿಂದ ಬಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪದ್ಧತಿಗಳ ನಿರಂತರತೆಯನ್ನು ತಿಳಿದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ.
== ಇದನ್ನೂ ನೋಡಿ ==
* ಬೆಂಗಳೂರಿನ ಶಾಸನ ಕಲ್ಲುಗಳ ಸಮಗ್ರ ಪಟ್ಟಿ ಮತ್ತು ಸಂವಾದಾತ್ಮಕ ನಕ್ಷೆಗಾಗಿ, ದಯವಿಟ್ಟು [https://www.google.com/maps/d/u/0/viewer?mid=10MkVJhxpkbsDbhXxJpAS82KtKMI&hl=en_US&ll=12.997496641535527%2C77.57485343299824&z=10 ಬೆಂಗಳೂರಿನ ಶಾಸನ ಕಲ್ಲುಗಳ ಗೂಗಲ್ ನಕ್ಷೆ]ಗೆ ಭೇಟಿ ನೀಡಿ.
* [[:en:Inscription stones of Bengaluru| ಬೆಂಗಳೂರಿನ ಶಾಸನ ಕಲ್ಲುಗಳು]]
==ಹೊರ ಸಂಪರ್ಕಕೊಂಡಿಗಳು==
ಶಾಸನ ಮತ್ತು ಅದರ ಪ್ರತ್ಯೇಕ ಅಕ್ಷರಗಳ ಡಿಜಿಟಲ್ ಚಿತ್ರಗಳು, ಸಾರಾಂಶ ಮತ್ತು ಇತರ ಮಾಹಿತಿಯೊಂದಿಗೆ, [https://mythicsociety.github.io/AksharaBhandara/#/learn/Shasanagalu?id=115035 ಅಕ್ಷರ ಭಂಡಾರ ಸಾಫ್ಟ್ವೇರ್] ಮೂಲಕ ಲಭ್ಯವಿದೆ.
== ಉಲ್ಲೇಖಗಳು ==
{{reflist}}
[[ವರ್ಗ:ಬೆಂಗಳೂರಿನ ಇತಿಹಾಸ]]
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
4oqy2wqnbvu7rllou6tlm08utrvicke
೨೦೨೫ರ ಪಹಲ್ಗಾಮ್ ಭಯೋತ್ಪಾದಕ ದಾಳಿ
0
174401
1307964
1304548
2025-07-06T07:28:39Z
Mahaveer Indra
34672
1307964
wikitext
text/x-wiki
'''ಪಹಲ್ಗಾಮ್ ಭಯೋತ್ಪಾದಕ ದಾಳಿಯು''' ೨೦೨೫ರ ಏಪ್ರಿಲ್ ೨೨ರಂದು [[ಭಾರತ]]ದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪಹಲ್ಗಮ್ ಬಳಿ ಐದು ಸಶಸ್ತ್ರ [[ಇಸ್ಲಾಂ ಧರ್ಮ|ಇಸ್ಲಾಮಿಕ್]] ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಾಗಿದೆ. ೨೬ ನಾಗರಿಕರು ಕೊಲ್ಲಲ್ಪಟ್ಟರು, ಅವರು ಮುಖ್ಯವಾಗಿ ಹಿಂದೂ ಪ್ರವಾಸಿಗರಾಗಿದ್ದರು, ಆದರೂ ಒಬ್ಬ ಕ್ರಿಶ್ಚಿಯನ್ ಪ್ರವಾಸಿ ಮತ್ತು ಸ್ಥಳೀಯ ಮುಸ್ಲಿಮರೂ ಸಹ ಕೊಲ್ಲಲ್ಪಟ್ಟರು.<ref name="AP-Hindus">{{Cite web |date=30 April 2025 |title=Indian survivors of Kashmir attack say gunmen asked if they were Hindus and opened fire |url=https://apnews.com/article/kashmir-attack-india-pakistan-victims-a5492962cd86174262cb73b85c04c51a |website=AP News |language=en |quote="Indian survivors of Kashmir attack say gunmen asked if they were Hindus and opened fire"}}</ref>ಈ ಘಟನೆಯು ಬೈಸರನ್ ಕಣಿವೆ ಪ್ರವಾಸಿ ತಾಣದಲ್ಲಿ ನಡೆಯಿತು ಮತ್ತು [[2008ರ ಮುಂಬೈ ದಾಳಿ|೨೦೦೮ರ ಮುಂಬೈ ದಾಳಿ]]ಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ.<ref name="BBC 23 Apr">{{Cite web |date=23 April 2025 |title=Pahalgam: Rage and grief after 26 killed in Indian-administered Kashmir |url=https://www.bbc.com/news/articles/cze10y59j91o |website=BBC |quote="Most of the victims were Hindu men"}}</ref>
[[ಪಾಕಿಸ್ತಾನ]] ಮೂಲದ [[ವಿಶ್ವಸಂಸ್ಥೆ]] ಗೊತ್ತುಪಡಿಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಅಂಗವೆಂದು ನಂಬಲಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್), ಆರಂಭದಲ್ಲಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ದಾಳಿಯು ಭಾರತೀಯ ನಾಗರಿಕರಿಗೆ ಕಾಶ್ಮೀರದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುವ ಭಾರತ ಸರ್ಕಾರದ ನೀತಿ ವಿರುದ್ಧವಾಗಿದೆ ಎಂದು ಹೇಳಿತ್ತು, ಇದು ಈ ಪ್ರದೇಶದಲ್ಲಿ ಸ್ಥಳೀಯೇತರ ವಸಾಹತುಗಳಿಗೆ ಕಾರಣವಾಯಿತು. ನಾಲ್ಕು ದಿನಗಳ ನಂತರ, ಅವರು ತಮ್ಮ ಜವಾಬ್ದಾರಿಯ ಹಕ್ಕನ್ನು ಹಿಂತೆಗೆದುಕೊಂಡರು. ಈ ಹಿಂದೆ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ನಡೆದ ಹಲವಾರು ಭಯೋತ್ಪಾದಕ ದಾಳಿಯ ಹೊಣೆಯನ್ನು ಟಿಆರ್ಎಫ್ ಹೊತ್ತುಕೊಂಡಿತ್ತು.<ref name="Quint TRF">{{Cite web |last=Basak |first=Saptarshi |date=11 October 2021 |title=The Resistance Front: The Invisible, LeT-Backed Outfit Terrorising Kashmir |url=https://www.thequint.com/news/india/the-resistance-front-the-invisible-let-backed-outfit-terrorising-kashmir |url-access=subscription |website=[[The Quint]]}}</ref>
ಎಂ4 ಕಾರ್ಬೈನ್ಗಳು ಮತ್ತು [[ಎಕೆ - ೪೭]] ಶಸ್ತ್ರಸಜ್ಜಿತವಾದ ದಾಳಿಕೋರರು ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಪ್ರವಾಸಿ ತಾಣವನ್ನು ಪ್ರವೇಶಿಸಿದರು. ಬದುಕುಳಿದವರ ಪ್ರಕಾರ, ದಾಳಿಕೋರರು ಪುರುಷರನ್ನು ಪ್ರತ್ಯೇಕಿಸಿ, ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದರು. ಕೆಲವು ಪ್ರವಾಸಿಗರು ಇಸ್ಲಾಮಿಕ್ ಪದ್ಯವಾದ ''ಕಲಿಮಾ'' ಪಠಿಸಲು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. ಕೊಲ್ಲಲ್ಪಟ್ಟ ೨೬ ಜನರಲ್ಲಿ, ೨೫ ಮಂದಿ ಪ್ರವಾಸಿಗರು, ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ಸವಾರರಾಗಿದ್ದು, ಅವರು ದಾಳಿಕೋರರಿಂದ ಬಂದೂಕಿನೊಂದಿಗೆ ಕುಸ್ತಿಯಾಡಲು ಪ್ರಯತ್ನಿಸಿದರು. ಈ ದಾಳಿಯು ಭಾರತದಾದ್ಯಂತ ಇಸ್ಲಾಮೋಫೋಬಿಕ್ ಮತ್ತು ಕಾಶ್ಮೀರಿ ವಿರೋಧಿ ಭಾವನೆಗಳನ್ನು ಹೆಚ್ಚಿಸಿದೆ.<ref name=":1">{{Cite web |last=Sharma |first=Yashraj |date=25 April 2025 |title='We're cursed': Kashmiris under attack across India after Pahalgam killings |url=https://www.aljazeera.com/news/2025/4/25/were-cursed-kashmiris-under-attack-across-india-after-pahalgam-killings |website=[[Al Jazeera]]}}</ref>
ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು ಮತ್ತು ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಯಿತು. ಭಾರತವು ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಆರೋಪಿಸಿ [[ಸಿಂಧೂ ನೀರು ಹಂಚಿಕೆ ಒಪ್ಪಂದ|ಸಿಂಧೂ ಜಲ ಒಪ್ಪಂದ]] ಸ್ಥಗಿತಗೊಳಿಸಿತು, ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಿತು ಮತ್ತು ಗಡಿಗಳನ್ನು ಮುಚ್ಚಿತು. ಪಾಕಿಸ್ತಾನದ ಭಾರತದ ಆರೋಪಗಳನ್ನು ನಿರಾಕರಿಸಿದರು ಮತ್ತು ಶಿಮ್ಲಾ ಒಪ್ಪಂದ ಅಮಾನತುಗೊಳಿಸುವ ಮೂಲಕ ಪ್ರತೀಕಾರ, ವ್ಯಾಪಾರ ನಿರ್ಬಂಧ, ಮತ್ತು ವಾಯುಪ್ರದೇಶ ಮುಚ್ಚುವ ಮೂಲಕ. ಭಾರತ ಮತ್ತು ಪಾಕಿಸ್ತಾನದ ಪಡೆಗಳ ನಡುವೆ ಗಡಿ ಕದನಗಳು ೨೦೨೫ರ ಏಪ್ರಿಲ್ ೨೪ರಂದು [[ಗಡಿ ನಿಯಂತ್ರಣ ರೇಖೆ|ನಿಯಂತ್ರಣ ರೇಖೆ]] ಉದ್ದಕ್ಕೂ ಪ್ರಾರಂಭವಾದವು. ಏಪ್ರಿಲ್ ೩೦ರಂದು ಭಾರತವು ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು, ಮತ್ತು ಮೇ ೩ರಂದು, ಪಾಕಿಸ್ತಾನದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿತು, ಪಾಕಿಸ್ತಾನದ ಧ್ವಜವಿರುವ ಹಡಗುಗಳನ್ನು ತನ್ನ ಯಾವುದೇ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿತು ಮತ್ತು ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಎಲ್ಲಾ ವರ್ಗದ ಅಂಚೆ ಮತ್ತು ಪಾರ್ಸೆಲ್ಗಳ ವಿನಿಮಯವನ್ನು ಸ್ಥಗಿತಗೊಳಿಸಿತು.<ref>{{ಉಲ್ಲೇಖ ಸುದ್ದಿ |title=India suspends exchange of all categories of mail, parcels from Pakistan through air and surface routes |url=https://economictimes.indiatimes.com/news/india/india-suspends-exchange-of-all-categories-of-mail-parcels-from-pakistan-through-air-and-surface-routes/articleshow/120847688.cms?from=mdr |access-date=3 May 2025 |agency=[[The Economic Times]]}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
9hqj2qgnnt9k6x3rewvbmbohkd40846
1307965
1307964
2025-07-06T07:39:59Z
Mahaveer Indra
34672
ಟೆಂಪ್ಲೇಟ್ ಸೇರಿಸಿದ್ದು ಮತ್ತು ಸಂಪಾದನೆ
1307965
wikitext
text/x-wiki
{{Infobox civilian attack
| title = ೨೦೨೫ರ ಪಹಲ್ಗಾಮ್ ಭಯೋತ್ಪಾದಕ ದಾಳಿ
| image = Baisaran Valley Kashmir24102023.jpg
| caption = ದಾಳಿ ನಡೆದ ಬೈಸರನ್ ಹುಲ್ಲುಗಾವಲು ಪ್ರದೇಶ
| map = {{Location map|Jammu and Kashmir#India
| width = 250
| lat_deg = 34 | lat_min = 00 | lat_sec = 13 | lat_dir = N
| lon_deg = 75 | lon_min = 20 | lon_sec = 01 | lon_dir = E
| label = Pahalgam
| border = none
| float = center
}}
| map_alt = Map showing the location of the attack in Jammu and Kashmir, India
| map_caption = ಭಾರತದ ನಕ್ಷೆಯಲ್ಲಿ ಪಹಲ್ಗಾಮ್ ಇರುವ ಸ್ಥಳ.
| location = ಬೈಸರನ್ ಕಣಿವೆ, [[ಪಹಲ್ಗಾಮ್ ]], ಜಮ್ಮೂ ಮತ್ತು ಕಾಶ್ಮೀರ, <br>{{flag|ಭಾರತ}}
| coordinates = {{Coord|34|00|13|N|75|20|01|E|type:event_region:IN-JK|display=inline,title}}
| date = ೨೨ನೇ ಏಪ್ರಿಲ್, ೨೦೨೫
| time =
| timezone =
| target = ಪ್ರವಾಸಿಗರು<ref name="CNN 23 Apr"/><!-- Do not change this without discussing in the talk page-->
| type = ಗುಂಡು ಹಾರಿಸಿ ಕೊಲೆ<br/>ಸಮೂಹ ವಧೆ
| fatalities = ೨೬
| injuries = ೨೦
| victims =
| weapons = ಎಕೆ-೪೭ ಮತ್ತು ಎಮ್೪ ಕಾರ್ಬೈನ್ ಸ್ವಯಂಚಾಲಿತ ಬಂದೂಕಗಳು<ref name="Newsweek 22 Apr"/>
| numparts = ೫ ಮಂದಿ ಭಯೋತ್ಪಾದಕರು
| motive = ಹಿಂದೂಗಳ ಮೇಲೆ ದಾಳಿ
| perpetrators =
*{{flagicon image|Flag of Lashkar-e-Taiba.svg}} [[ಲಷ್ಕರ್ ಎ ತಯ್ಯಬಾ]]
**{{flagicon image|TRF logo.png}} ದ ರೆಸಿಸ್ಟೆನ್ಸ್ ಫ್ರಂಟ್<ref>{{Cite web |first=Shilpa |last=Jamkhandikar |url=https://www.reuters.com/world/india/kashmir-resistance-group-that-claimed-attack-tourists-indian-kashmir-2025-04-23/ |title=What is The Resistance Front, the militant group linked to Pahalgam attack?
|date=24 April 2025 |work=Reuters |access-date=13 May 2025}}</ref>
}}
'''ಪಹಲ್ಗಾಮ್ ಭಯೋತ್ಪಾದಕ ದಾಳಿಯು''' ೨೦೨೫ರ ಏಪ್ರಿಲ್ ೨೨ರಂದು [[ಭಾರತ]]ದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪಹಲ್ಗಮ್ ಬಳಿ ಐದು ಸಶಸ್ತ್ರ [[ಇಸ್ಲಾಂ ಧರ್ಮ|ಇಸ್ಲಾಮಿಕ್]] ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಾಗಿದೆ. ೨೬ ನಾಗರಿಕರು ಕೊಲ್ಲಲ್ಪಟ್ಟರು, ಅವರು ಮುಖ್ಯವಾಗಿ ಹಿಂದೂ ಪ್ರವಾಸಿಗರಾಗಿದ್ದರು, ಆದರೂ ಒಬ್ಬ ಕ್ರಿಶ್ಚಿಯನ್ ಪ್ರವಾಸಿ ಮತ್ತು ಸ್ಥಳೀಯ ಮುಸ್ಲಿಮರೂ ಸಹ ಕೊಲ್ಲಲ್ಪಟ್ಟರು.<ref name="AP-Hindus">{{Cite web |date=30 April 2025 |title=Indian survivors of Kashmir attack say gunmen asked if they were Hindus and opened fire |url=https://apnews.com/article/kashmir-attack-india-pakistan-victims-a5492962cd86174262cb73b85c04c51a |website=AP News |language=en |quote="Indian survivors of Kashmir attack say gunmen asked if they were Hindus and opened fire"}}</ref>ಈ ಘಟನೆಯು ಬೈಸರನ್ ಕಣಿವೆ ಪ್ರವಾಸಿ ತಾಣದಲ್ಲಿ ನಡೆಯಿತು ಮತ್ತು [[2008ರ ಮುಂಬೈ ದಾಳಿ|೨೦೦೮ರ ಮುಂಬೈ ದಾಳಿ]]ಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ.<ref name="BBC 23 Apr">{{Cite web |date=23 April 2025 |title=Pahalgam: Rage and grief after 26 killed in Indian-administered Kashmir |url=https://www.bbc.com/news/articles/cze10y59j91o |website=BBC |quote="Most of the victims were Hindu men"}}</ref>
[[ಪಾಕಿಸ್ತಾನ]] ಮೂಲದ [[ವಿಶ್ವಸಂಸ್ಥೆ]] ಗೊತ್ತುಪಡಿಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಅಂಗವೆಂದು ನಂಬಲಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್), ಆರಂಭದಲ್ಲಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ದಾಳಿಯು ಭಾರತೀಯ ನಾಗರಿಕರಿಗೆ ಕಾಶ್ಮೀರದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುವ ಭಾರತ ಸರ್ಕಾರದ ನೀತಿ ವಿರುದ್ಧವಾಗಿದೆ ಎಂದು ಹೇಳಿತ್ತು, ಇದು ಈ ಪ್ರದೇಶದಲ್ಲಿ ಸ್ಥಳೀಯೇತರ ವಸಾಹತುಗಳಿಗೆ ಕಾರಣವಾಯಿತು. ನಾಲ್ಕು ದಿನಗಳ ನಂತರ, ಅವರು ತಮ್ಮ ಜವಾಬ್ದಾರಿಯ ಹಕ್ಕನ್ನು ಹಿಂತೆಗೆದುಕೊಂಡರು. ಈ ಹಿಂದೆ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ನಡೆದ ಹಲವಾರು ಭಯೋತ್ಪಾದಕ ದಾಳಿಯ ಹೊಣೆಯನ್ನು ಟಿಆರ್ಎಫ್ ಹೊತ್ತುಕೊಂಡಿತ್ತು.<ref name="Quint TRF">{{Cite web |last=Basak |first=Saptarshi |date=11 October 2021 |title=The Resistance Front: The Invisible, LeT-Backed Outfit Terrorising Kashmir |url=https://www.thequint.com/news/india/the-resistance-front-the-invisible-let-backed-outfit-terrorising-kashmir |url-access=subscription |website=[[The Quint]]}}</ref>
ಎಂ4 ಕಾರ್ಬೈನ್ಗಳು ಮತ್ತು [[ಎಕೆ - ೪೭]] ಶಸ್ತ್ರಸಜ್ಜಿತವಾದ ದಾಳಿಕೋರರು ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಪ್ರವಾಸಿ ತಾಣವನ್ನು ಪ್ರವೇಶಿಸಿದರು. ಬದುಕುಳಿದವರ ಪ್ರಕಾರ, ದಾಳಿಕೋರರು ಪುರುಷರನ್ನು ಪ್ರತ್ಯೇಕಿಸಿ, ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದರು. ಕೆಲವು ಪ್ರವಾಸಿಗರು ಇಸ್ಲಾಮಿಕ್ ಪದ್ಯವಾದ ''ಕಲಿಮಾ'' ಪಠಿಸಲು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. ಕೊಲ್ಲಲ್ಪಟ್ಟ ೨೬ ಜನರಲ್ಲಿ, ೨೫ ಮಂದಿ ಪ್ರವಾಸಿಗರು, ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ಸವಾರರಾಗಿದ್ದು, ಅವರು ದಾಳಿಕೋರರಿಂದ ಬಂದೂಕಿನೊಂದಿಗೆ ಕುಸ್ತಿಯಾಡಲು ಪ್ರಯತ್ನಿಸಿದರು. ಈ ದಾಳಿಯು ಭಾರತದಾದ್ಯಂತ ಇಸ್ಲಾಮೋಫೋಬಿಕ್ ಮತ್ತು ಕಾಶ್ಮೀರಿ ವಿರೋಧಿ ಭಾವನೆಗಳನ್ನು ಹೆಚ್ಚಿಸಿದೆ.<ref name=":1">{{Cite web |last=Sharma |first=Yashraj |date=25 April 2025 |title='We're cursed': Kashmiris under attack across India after Pahalgam killings |url=https://www.aljazeera.com/news/2025/4/25/were-cursed-kashmiris-under-attack-across-india-after-pahalgam-killings |website=[[Al Jazeera]]}}</ref>
ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು ಮತ್ತು ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಯಿತು. ಭಾರತವು ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಆರೋಪಿಸಿ [[ಸಿಂಧೂ ನೀರು ಹಂಚಿಕೆ ಒಪ್ಪಂದ|ಸಿಂಧೂ ಜಲ ಒಪ್ಪಂದ]] ಸ್ಥಗಿತಗೊಳಿಸಿತು, ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಿತು ಮತ್ತು ಗಡಿಗಳನ್ನು ಮುಚ್ಚಿತು. ಪಾಕಿಸ್ತಾನದ ಭಾರತದ ಆರೋಪಗಳನ್ನು ನಿರಾಕರಿಸಿದರು ಮತ್ತು ಶಿಮ್ಲಾ ಒಪ್ಪಂದ ಅಮಾನತುಗೊಳಿಸುವ ಮೂಲಕ ಪ್ರತೀಕಾರ, ವ್ಯಾಪಾರ ನಿರ್ಬಂಧ, ಮತ್ತು ವಾಯುಪ್ರದೇಶ ಮುಚ್ಚುವ ಮೂಲಕ. ಭಾರತ ಮತ್ತು ಪಾಕಿಸ್ತಾನದ ಪಡೆಗಳ ನಡುವೆ ಗಡಿ ಕದನಗಳು ೨೦೨೫ರ ಏಪ್ರಿಲ್ ೨೪ರಂದು [[ಗಡಿ ನಿಯಂತ್ರಣ ರೇಖೆ|ನಿಯಂತ್ರಣ ರೇಖೆ]] ಉದ್ದಕ್ಕೂ ಪ್ರಾರಂಭವಾದವು. ಏಪ್ರಿಲ್ ೩೦ರಂದು ಭಾರತವು ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು, ಮತ್ತು ಮೇ ೩ರಂದು, ಪಾಕಿಸ್ತಾನದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿತು, ಪಾಕಿಸ್ತಾನದ ಧ್ವಜವಿರುವ ಹಡಗುಗಳನ್ನು ತನ್ನ ಯಾವುದೇ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿತು ಮತ್ತು ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಎಲ್ಲಾ ವರ್ಗದ ಅಂಚೆ ಮತ್ತು ಪಾರ್ಸೆಲ್ಗಳ ವಿನಿಮಯವನ್ನು ಸ್ಥಗಿತಗೊಳಿಸಿತು.<ref>{{ಉಲ್ಲೇಖ ಸುದ್ದಿ |title=India suspends exchange of all categories of mail, parcels from Pakistan through air and surface routes |url=https://economictimes.indiatimes.com/news/india/india-suspends-exchange-of-all-categories-of-mail-parcels-from-pakistan-through-air-and-surface-routes/articleshow/120847688.cms?from=mdr |access-date=3 May 2025 |agency=[[The Economic Times]]}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
3mrbzxirvxbvb4nh3al5z8911pzp08f
1307966
1307965
2025-07-06T07:41:53Z
Mahaveer Indra
34672
1307966
wikitext
text/x-wiki
{{Infobox civilian attack
| title = ೨೦೨೫ರ ಪಹಲ್ಗಾಮ್ ಭಯೋತ್ಪಾದಕ ದಾಳಿ
| image = Baisaran Valley Kashmir24102023.jpg
| caption = ದಾಳಿ ನಡೆದ ಬೈಸರನ್ ಹುಲ್ಲುಗಾವಲು ಪ್ರದೇಶ
| map = {{Location map|Jammu and Kashmir#India
| width = 250
| lat_deg = 34 | lat_min = 00 | lat_sec = 13 | lat_dir = N
| lon_deg = 75 | lon_min = 20 | lon_sec = 01 | lon_dir = E
| label = Pahalgam
| border = none
| float = center
}}
| map_alt = Map showing the location of the attack in Jammu and Kashmir, India
| map_caption = ಭಾರತದ ನಕ್ಷೆಯಲ್ಲಿ ಪಹಲ್ಗಾಮ್ ಇರುವ ಸ್ಥಳ.
| location = ಬೈಸರನ್ ಕಣಿವೆ, [[ಪಹಲ್ಗಾಮ್ ]], ಜಮ್ಮೂ ಮತ್ತು ಕಾಶ್ಮೀರ, <br>{{flag|ಭಾರತ}}
| coordinates = {{Coord|34|00|13|N|75|20|01|E|type:event_region:IN-JK|display=inline,title}}
| date = ೨೨ನೇ ಏಪ್ರಿಲ್, ೨೦೨೫
| time =
| timezone =
| target = ಪ್ರವಾಸಿಗರು
| type = ಗುಂಡು ಹಾರಿಸಿ ಕೊಲೆ<br/>ಸಮೂಹ ವಧೆ
| fatalities = ೨೬
| injuries = ೨೦
| victims =
| weapons = ಎಕೆ-೪೭ ಮತ್ತು ಎಮ್೪ ಕಾರ್ಬೈನ್ ಸ್ವಯಂಚಾಲಿತ ಬಂದೂಕಗಳು
| numparts = ೫ ಮಂದಿ ಭಯೋತ್ಪಾದಕರು
| motive = ಹಿಂದೂಗಳ ಮೇಲೆ ದಾಳಿ
| perpetrators =
*{{flagicon image|Flag of Lashkar-e-Taiba.svg}} [[ಲಷ್ಕರ್ ಎ ತಯ್ಯಬಾ]]
**{{flagicon image|TRF logo.png}} ದ ರೆಸಿಸ್ಟೆನ್ಸ್ ಫ್ರಂಟ್<ref>{{Cite web |first=Shilpa |last=Jamkhandikar |url=https://www.reuters.com/world/india/kashmir-resistance-group-that-claimed-attack-tourists-indian-kashmir-2025-04-23/ |title=What is The Resistance Front, the militant group linked to Pahalgam attack?
|date=24 April 2025 |work=Reuters |access-date=13 May 2025}}</ref>
}}
'''ಪಹಲ್ಗಾಮ್ ಭಯೋತ್ಪಾದಕ ದಾಳಿಯು''' ೨೦೨೫ರ ಏಪ್ರಿಲ್ ೨೨ರಂದು [[ಭಾರತ]]ದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಪಹಲ್ಗಮ್ ಬಳಿ ಐದು ಸಶಸ್ತ್ರ [[ಇಸ್ಲಾಂ ಧರ್ಮ|ಇಸ್ಲಾಮಿಕ್]] ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಾಗಿದೆ. ೨೬ ನಾಗರಿಕರು ಕೊಲ್ಲಲ್ಪಟ್ಟರು, ಅವರು ಮುಖ್ಯವಾಗಿ ಹಿಂದೂ ಪ್ರವಾಸಿಗರಾಗಿದ್ದರು, ಆದರೂ ಒಬ್ಬ ಕ್ರಿಶ್ಚಿಯನ್ ಪ್ರವಾಸಿ ಮತ್ತು ಸ್ಥಳೀಯ ಮುಸ್ಲಿಮರೂ ಸಹ ಕೊಲ್ಲಲ್ಪಟ್ಟರು.<ref name="AP-Hindus">{{Cite web |date=30 April 2025 |title=Indian survivors of Kashmir attack say gunmen asked if they were Hindus and opened fire |url=https://apnews.com/article/kashmir-attack-india-pakistan-victims-a5492962cd86174262cb73b85c04c51a |website=AP News |language=en |quote="Indian survivors of Kashmir attack say gunmen asked if they were Hindus and opened fire"}}</ref>ಈ ಘಟನೆಯು ಬೈಸರನ್ ಕಣಿವೆ ಪ್ರವಾಸಿ ತಾಣದಲ್ಲಿ ನಡೆಯಿತು ಮತ್ತು [[2008ರ ಮುಂಬೈ ದಾಳಿ|೨೦೦೮ರ ಮುಂಬೈ ದಾಳಿ]]ಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ.<ref name="BBC 23 Apr">{{Cite web |date=23 April 2025 |title=Pahalgam: Rage and grief after 26 killed in Indian-administered Kashmir |url=https://www.bbc.com/news/articles/cze10y59j91o |website=BBC |quote="Most of the victims were Hindu men"}}</ref>
[[ಪಾಕಿಸ್ತಾನ]] ಮೂಲದ [[ವಿಶ್ವಸಂಸ್ಥೆ]] ಗೊತ್ತುಪಡಿಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಅಂಗವೆಂದು ನಂಬಲಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್), ಆರಂಭದಲ್ಲಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಈ ದಾಳಿಯು ಭಾರತೀಯ ನಾಗರಿಕರಿಗೆ ಕಾಶ್ಮೀರದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುವ ಭಾರತ ಸರ್ಕಾರದ ನೀತಿ ವಿರುದ್ಧವಾಗಿದೆ ಎಂದು ಹೇಳಿತ್ತು, ಇದು ಈ ಪ್ರದೇಶದಲ್ಲಿ ಸ್ಥಳೀಯೇತರ ವಸಾಹತುಗಳಿಗೆ ಕಾರಣವಾಯಿತು. ನಾಲ್ಕು ದಿನಗಳ ನಂತರ, ಅವರು ತಮ್ಮ ಜವಾಬ್ದಾರಿಯ ಹಕ್ಕನ್ನು ಹಿಂತೆಗೆದುಕೊಂಡರು. ಈ ಹಿಂದೆ, ಕಾಶ್ಮೀರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ನಡೆದ ಹಲವಾರು ಭಯೋತ್ಪಾದಕ ದಾಳಿಯ ಹೊಣೆಯನ್ನು ಟಿಆರ್ಎಫ್ ಹೊತ್ತುಕೊಂಡಿತ್ತು.<ref name="Quint TRF">{{Cite web |last=Basak |first=Saptarshi |date=11 October 2021 |title=The Resistance Front: The Invisible, LeT-Backed Outfit Terrorising Kashmir |url=https://www.thequint.com/news/india/the-resistance-front-the-invisible-let-backed-outfit-terrorising-kashmir |url-access=subscription |website=[[The Quint]]}}</ref>
ಎಂ4 ಕಾರ್ಬೈನ್ಗಳು ಮತ್ತು [[ಎಕೆ - ೪೭]] ಶಸ್ತ್ರಸಜ್ಜಿತವಾದ ದಾಳಿಕೋರರು ದಟ್ಟವಾದ ಪೈನ್ ಕಾಡುಗಳಿಂದ ಸುತ್ತುವರೆದಿರುವ ಪ್ರವಾಸಿ ತಾಣವನ್ನು ಪ್ರವೇಶಿಸಿದರು. ಬದುಕುಳಿದವರ ಪ್ರಕಾರ, ದಾಳಿಕೋರರು ಪುರುಷರನ್ನು ಪ್ರತ್ಯೇಕಿಸಿ, ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದರು. ಕೆಲವು ಪ್ರವಾಸಿಗರು ಇಸ್ಲಾಮಿಕ್ ಪದ್ಯವಾದ ''ಕಲಿಮಾ'' ಪಠಿಸಲು ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. ಕೊಲ್ಲಲ್ಪಟ್ಟ ೨೬ ಜನರಲ್ಲಿ, ೨೫ ಮಂದಿ ಪ್ರವಾಸಿಗರು, ಮತ್ತು ಒಬ್ಬರು ಸ್ಥಳೀಯ ಮುಸ್ಲಿಂ ಕುದುರೆ ಸವಾರರಾಗಿದ್ದು, ಅವರು ದಾಳಿಕೋರರಿಂದ ಬಂದೂಕಿನೊಂದಿಗೆ ಕುಸ್ತಿಯಾಡಲು ಪ್ರಯತ್ನಿಸಿದರು. ಈ ದಾಳಿಯು ಭಾರತದಾದ್ಯಂತ ಇಸ್ಲಾಮೋಫೋಬಿಕ್ ಮತ್ತು ಕಾಶ್ಮೀರಿ ವಿರೋಧಿ ಭಾವನೆಗಳನ್ನು ಹೆಚ್ಚಿಸಿದೆ.<ref name=":1">{{Cite web |last=Sharma |first=Yashraj |date=25 April 2025 |title='We're cursed': Kashmiris under attack across India after Pahalgam killings |url=https://www.aljazeera.com/news/2025/4/25/were-cursed-kashmiris-under-attack-across-india-after-pahalgam-killings |website=[[Al Jazeera]]}}</ref>
ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿತು ಮತ್ತು ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಯಿತು. ಭಾರತವು ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುತ್ತಿದೆ ಎಂದು ಆರೋಪಿಸಿ [[ಸಿಂಧೂ ನೀರು ಹಂಚಿಕೆ ಒಪ್ಪಂದ|ಸಿಂಧೂ ಜಲ ಒಪ್ಪಂದ]] ಸ್ಥಗಿತಗೊಳಿಸಿತು, ಪಾಕಿಸ್ತಾನದ ರಾಜತಾಂತ್ರಿಕರನ್ನು ಹೊರಹಾಕಿತು ಮತ್ತು ಗಡಿಗಳನ್ನು ಮುಚ್ಚಿತು. ಪಾಕಿಸ್ತಾನದ ಭಾರತದ ಆರೋಪಗಳನ್ನು ನಿರಾಕರಿಸಿದರು ಮತ್ತು ಶಿಮ್ಲಾ ಒಪ್ಪಂದ ಅಮಾನತುಗೊಳಿಸುವ ಮೂಲಕ ಪ್ರತೀಕಾರ, ವ್ಯಾಪಾರ ನಿರ್ಬಂಧ, ಮತ್ತು ವಾಯುಪ್ರದೇಶ ಮುಚ್ಚುವ ಮೂಲಕ. ಭಾರತ ಮತ್ತು ಪಾಕಿಸ್ತಾನದ ಪಡೆಗಳ ನಡುವೆ ಗಡಿ ಕದನಗಳು ೨೦೨೫ರ ಏಪ್ರಿಲ್ ೨೪ರಂದು [[ಗಡಿ ನಿಯಂತ್ರಣ ರೇಖೆ|ನಿಯಂತ್ರಣ ರೇಖೆ]] ಉದ್ದಕ್ಕೂ ಪ್ರಾರಂಭವಾದವು. ಏಪ್ರಿಲ್ ೩೦ರಂದು ಭಾರತವು ಪಾಕಿಸ್ತಾನದ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು, ಮತ್ತು ಮೇ ೩ರಂದು, ಪಾಕಿಸ್ತಾನದಿಂದ ಎಲ್ಲಾ ಆಮದುಗಳನ್ನು ನಿಷೇಧಿಸಿತು, ಪಾಕಿಸ್ತಾನದ ಧ್ವಜವಿರುವ ಹಡಗುಗಳನ್ನು ತನ್ನ ಯಾವುದೇ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿತು ಮತ್ತು ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಎಲ್ಲಾ ವರ್ಗದ ಅಂಚೆ ಮತ್ತು ಪಾರ್ಸೆಲ್ಗಳ ವಿನಿಮಯವನ್ನು ಸ್ಥಗಿತಗೊಳಿಸಿತು.<ref>{{ಉಲ್ಲೇಖ ಸುದ್ದಿ |title=India suspends exchange of all categories of mail, parcels from Pakistan through air and surface routes |url=https://economictimes.indiatimes.com/news/india/india-suspends-exchange-of-all-categories-of-mail-parcels-from-pakistan-through-air-and-surface-routes/articleshow/120847688.cms?from=mdr |access-date=3 May 2025 |agency=[[The Economic Times]]}}</ref>
==ಉಲ್ಲೇಖಗಳು==
{{ಉಲ್ಲೇಖಗಳು}}
m5cjcphar6f05gxbixljqkptkug5no7
ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು
0
174441
1307977
1304272
2025-07-06T08:08:07Z
Vikashegde
417
removed [[Category:ಕರ್ನಾಟಕದ ಇತಿಹಾಸ]] using [[Help:Gadget-HotCat|HotCat]]
1307977
wikitext
text/x-wiki
ಬೆಂಗಳೂರಿನ ಕೊಡಿಗೆಹಳ್ಳಿ ಮತ್ತು ಅದರ ಉಪ-ಪ್ರದೇಶಗಳಾದ ತಿಂಡ್ಲು ಮತ್ತು ದೊಡ್ಡಬೊಮ್ಮಸಂದ್ರವನ್ನು ಒಳಗೊಂಡ ಪ್ರದೇಶವು ಪ್ರಾಥಮಿಕವಾಗಿ ೧೪ ರಿಂದ ೧೬ನೇ ಶತಮಾನದವರೆಗಿನ ಹಲವಾರು ಶಿಲಾಶಾಸನ ಮತ್ತು ಶಿಲ್ಪಕಲಾಕೃತಿಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮೂರು [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನಗಳು ಮತ್ತು ಎರಡು [[ವೀರಗಲ್ಲುಗಳು]] <ref>{{Cite web |date=January 18, 2018 |title=City losing memories etched in stone |url=https://www.newindianexpress.com/bengaluru/2018/Jan/17/city-losing-memories-etched-in-stone-1756926.html |website=The New Indian Express}}</ref> (ಮಡಿದ ಯೋಧರಿಗೆ ಸ್ಮರಣಾರ್ಥ ಕಲ್ಲುಗಳು). 'ಕೊಡಿಗೆಹಳ್ಳಿ' ಎಂಬ ಹೆಸರು ಬಹುಶಃ ಕನ್ನಡ ಪದಗಳಾದ ''ಕೊಡಿಗೆ'' (ಅನುದಾನ) ಮತ್ತು ''ಹಳ್ಳಿ'' (ಗ್ರಾಮ) ದಿಂದ ಹುಟ್ಟಿಕೊಂಡಿದ್ದು ಇಲ್ಲಿ ಕಂಡುಬರುವ ಶಾಸನ ಒಂದರಲ್ಲಿ ವಿವರಿಸಲಾದ ಭೂ ಮಂಜೂರಾತಿಯನ್ನು ಆಧರಿಸಿರಬಹುದು. ಕಾಲಾನಂತರದಲ್ಲಿ, ಕೊಡಿಗೆಹಳ್ಳಿ ಎಂಬುದು ಈ ಪ್ರದೇಶಕ್ಕೆ ಪ್ರಧಾನ ಹೆಸರಾಯಿತು. ಇದು ಹಳೆಯ ಹೆಸರಾದ 'ವಿರೂಪಾಕ್ಷಪುರ'ವನ್ನು ಬದಲಾಯಿಸಿತು. ಆದರೂ ಆಧುನಿಕ ಕೊಡಿಗೆಹಳ್ಳಿಯಲ್ಲಿ ವಿರೂಪಾಕ್ಷಪುರ ಎಂಬ ಪ್ರದೇಶವು ಇನ್ನೂ ಅಸ್ತಿತ್ವದಲ್ಲಿದೆ.
[[ಚಿತ್ರ:Digital_Image_of_the_Word_Kodigehalli_(virupākṣapura)_Obtained_by_3D_Scanning_of_The_Kodigehalli_1431CE_Inscription_of_Prathaparaya's_Donation_to_God_Someyadeva.jpg|thumb|300x300px| ಸಾ.ಶ. ೧೪೩೧ರ, ಕೊಡಿಗೆಹಳ್ಳಿಯ ದಾನ ಶಾಸನದ 3ಡಿ ಸ್ಕ್ಯಾನಿಂಗ್ ಮೂಲಕ ಪಡೆದ 'ವಿರೂಪಾಕ್ಷಪುರ' ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ. ]]
[[ಚಿತ್ರ:Digital_Image_Highlighting_the_Place_Name_'Virupākṣapura'_in_the_Kodigehalli_1431CE_Inscription_of_Prathaparaya's_Donation_to_God_Someyadeva.png|thumb|418x418px| ಸಾ.ಶ. ೧೪೩೨೧ರಲ್ಲಿ ಕೊಡಿಗೆಹಳ್ಳಿಯಲ್ಲಿ ಪ್ರತಾಪರಾಯನು ಸೋಮೇಯದೇವ ದೇವರಿಗೆ ನೀಡಿದ ದಾನದ ಶಾಸನದಲ್ಲಿ 'ವಿರೂಪಾಕ್ಷಪುರ' ಎಂಬ ಸ್ಥಳನಾಮವನ್ನು ತೋರಿಸುವ ಡಿಜಿಟಲ್ ಚಿತ್ರ.]]
[[ಚಿತ್ರ:Street_view_of_the_Entrance_to_Virupakshapura_within_Kodigehalli.jpg|thumb|300x300px|ಕೊಡಿಗೆಹಳ್ಳಿಯೊಳಗಿನ ವಿರೂಪಾಕ್ಷಪುರದ ಈಗಿನ ಪ್ರವೇಶ ದ್ವಾರದ ಬೀದಿ ನೋಟ.]]
ಸಂಶೋಧನೆಗಳಲ್ಲಿ ಪ್ರತಾಪರಾಯನದ್ದು ಎಂದು ಹೇಳಲಾಗುವ ಕನ್ನಡ ಶಾಸನವು ಕ್ರಿ.ಶ. ೧೪೩೧ರದ್ದಾಗಿದ್ದು, ಇದು [[ಸೂರ್ಯ ಗ್ರಹಣ|ಸೂರ್ಯಗ್ರಹಣದ]] ಸಮಯದಲ್ಲಿ ಶಕನಸಮುದ್ರದ ಸೋಮೇಯದೇವ ದೇವಸ್ಥಾನಕ್ಕೆ ನೀಡಿದ ದಾನವನ್ನು ದಾಖಲಿಸುತ್ತದೆ. ಈ ಶಾಸನವು ಸೂರ್ಯಗ್ರಹಣಕ್ಕೆ ಸಂಬಂಧಿಸಿದ ನಿರ್ದಿಷ್ಟ ದಿನಾಂಕವಾಗಿ ೯ ಆಗಸ್ಟ್ ೧೪೩೧ ದಿನವನ್ನು (ಜೂಲಿಯನ್ ಕ್ಯಾಲೆಂಡರ್) ಉಲ್ಲೇಖಿಸುವ ಮೂಲಕ ಭಾರತೀಯ ಖಗೋಳ ಇತಿಹಾಸಕ್ಕೆ ಕೊಡುಗೆ ನೀಡುತ್ತದೆ, ಈ ಘಟನೆಯನ್ನು [[ನಾಸಾ|ನಾಸಾದ]] ಐದು ಸಹಸ್ರಮಾನದ ಸೌರ ಗ್ರಹಣಗಳ ಕ್ಯಾಟಲಾಗ್ ದೃಢೀಕರಿಸಿದೆ. <ref name="auto1">{{Cite web |title=Catalog of Solar Eclipses: 1401 to 1500 |url=https://eclipse.gsfc.nasa.gov/SEcat5/SE1401-1500.html |website=eclipse.gsfc.nasa.gov}}</ref> <ref name="auto2">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n329/mode/1up |publisher=Bangalore Mysore Govt. Central Press}}</ref> ಶಾಸನದ ಪಠ್ಯವನ್ನು ಈ ಪ್ರದೇಶದ ಶಾಸನಗಳಿಗೆ ಪ್ರಮುಖ ಮೂಲವಾದ ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾದ]]'' ಸಂಪುಟ ೯ರಲ್ಲಿ ಪ್ರಕಟಿಸಲಾಗಿದೆ ಮತ್ತು ಇದನ್ನು [[ಮಿಥಿಕ್ ಸೊಸೈಟಿ]] ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿದೆ. <ref>{{Cite web |title=The Mythic Society |url=https://mythicsociety.org/home/inscription |website=mythicsociety.org}}</ref> <ref>{{Cite web |last=Ranganna |first=Akhila |date=April 30, 2018 |title=A hunt for Bengaluru's forgotten inscription stones is tracing the history of Kannada and the city |url=https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city |website=Scroll.in}}</ref> <ref>{{ಉಲ್ಲೇಖ ಸುದ್ದಿ |date=November 15, 2017 |title=Decoding Bengaluru's stone inscriptions to give citizens a peek into history, culture |url=https://timesofindia.indiatimes.com/city/bengaluru/decoding-bengalurus-stone-inscriptions-to-give-citizens-a-peek-into-history-culture/articleshow/61656091.cms |work=The Times of India}}</ref> 'ತಿಂಡ್ಲು' ಮತ್ತು 'ದೊಡ್ಡಬೊಮ್ಮಸಂದ್ರ'ದಿಂದ ದೊರೆತ ಇನ್ನೆರಡು ಶಾಸನಗಳು ಕ್ರಮವಾಗಿ ೧೪ ಮತ್ತು ೧೫ನೇ ಶತಮಾನಗಳದ್ದಾಗಿವೆ. ತಿಂಡ್ಲು ಶಾಸನವು ಮಧ್ಯಕಾಲೀನ ವ್ಯಾಪಾರಿ ಸಂಘಗಳ ದೇಣಿಗೆಯನ್ನು ದಾಖಲಿಸುತ್ತದೆ. ಇದು ಐತಿಹಾಸಿಕ ವ್ಯಾಪಾರ ಪದ್ಧತಿಗಳ ಒಳನೋಟಗಳನ್ನು ನೀಡುತ್ತದೆ. ದೊಡ್ಡಬೊಮ್ಮಸಂದ್ರ ಶಾಸನವು ''ಅಗ್ರಹಾರಕ್ಕೆ'' ([[ಬ್ರಾಹ್ಮಣ|ಬ್ರಾಹ್ಮಣರಿಗೆ]] ಕಲಿಕೆ ಮತ್ತು ಧಾರ್ಮಿಕ ಕರ್ತವ್ಯಗಳಿಗಾಗಿ ನೀಡಲಾದ ವಸಾಹತು) ದೇಣಿಗೆಯನ್ನು ದಾಖಲಿಸುತ್ತದೆ. ಶಾಸನಗಳ ಜೊತೆಗೆ, ಕೊಡಿಗೆಹಳ್ಳಿಯಲ್ಲಿ ಎರಡು [[ವೀರಗಲ್ಲುಗಳು|ವೀರಗಲ್ಲುಗಳಿವೆ]]. ಇವು ಯುದ್ಧದಲ್ಲಿ ಮಡಿದ ವ್ಯಕ್ತಿಗಳನ್ನು ಸ್ಮರಿಸುವ ಶಿಲ್ಪಗಳನ್ನು ಹೊಂದಿವೆ. ಆದರೆ ಅದರಲ್ಲಿ ಯಾವುದೇ ಬರಹಗಳಿಲ್ಲ.
== ಕೊಡಿಗೆಹಳ್ಳಿ ಶಾಸನ (ಕ್ರಿ.ಶ. ೧೪೩೧): ಸೋಮೇಯದೇವ ದೇವರಿಗೆ ಪ್ರತಾಪರಾಯನ ದಾನ ==
[[ಚಿತ್ರ:Kodigehalli_wide_angle.jpg|thumb|300x300px| ೨೦೧೮ರಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಮೊದಲು ರಸ್ತೆಬದಿಯಲ್ಲಿದ್ದ ಶಾಸನ.]]
೧೫ನೇ ಶತಮಾನದ ಈ ಕನ್ನಡ ಶಾಸನವು ಬೆಂಗಳೂರು ಪ್ರದೇಶದಲ್ಲಿ ದೊರಕಿರುವ, ನಿರ್ದಿಷ್ಟ ಖಗೋಳ ಘಟನೆಯನ್ನು ಉಲ್ಲೇಖಿಸುವ ಅತ್ಯಂತ ಹಳೆ ಶಾಸನ ಎಂದು ತಿಳಿದುಬಂದಿದೆ. ಇದು ಸೂರ್ಯಗ್ರಹಣದ ಸಮಯದಲ್ಲಿ [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] (ವಿಜಯನಗರ ಸಾಮ್ರಾಜ್ಯ) ರಾಜ [[ಎರಡನೇ ದೇವ ರಾಯ|ದೇವರಾಯನ]] ಆದೇಶದ ಮೇರೆಗೆ ಮಂಗಪ್ಪ ದಂಡನಾಯಕನ ಮಗ ಪ್ರತಾಪರಾಯ ನೀಡಿದ ದಾನವನ್ನು ದಾಖಲಿಸುತ್ತದೆ. ಈ ದೇಣಿಗೆಯನ್ನು ಶಕನಸಮುದ್ರದಲ್ಲಿರುವ ಸೋಮೇಯದೇವ ದೇವಸ್ಥಾನಕ್ಕೆ ನಿಗದಿಪಡಿಸಲಾಗಿತ್ತು.
ಈ ಅನುದಾನದಲ್ಲಿ ದೇವಸಮುದ್ರದ ವಿರೂಪಾಕ್ಷಪುರ ಗ್ರಾಮ ಮತ್ತು ೨೦ ''ಗಡ್ಯಾನ'' (ವಿಜಯನಗರ ಸಾಮ್ರಾಜ್ಯದ ಚಿನ್ನದ ಕರೆನ್ಸಿ ಘಟಕ) ಆದಾಯ ಸೇರಿತ್ತು. <ref>{{Cite web |date=May 9, 2018 |title=Gadyana, Gadyāṇa: 7 definitions |url=https://www.wisdomlib.org/definition/gadyana |website=www.wisdomlib.org}}</ref> ಹೆಚ್ಚುವರಿಯಾಗಿ, ದೇವಸಮುದ್ರ ಸರೋವರದ ದಕ್ಷಿಣದಲ್ಲಿರುವ ಐದು ''ಖಂಡುಗ'' (ಭೂಮಿ ಅಳತೆಯ ಒಂದು ಘಟಕ) ಜೌಗು ಭೂಮಿಯನ್ನು ದೇವಾಲಯಕ್ಕೆ ನೀಡಲಾಗಿತ್ತು. ಈ ಭೂಮಿಯು ದೇವರಿಗೆ ಸಲ್ಲುವ ದೈನಂದಿನ ಆಚರಣೆಗಳು ಮತ್ತು ಮನರಂಜನೆ ( ''ಅಂಗ-ರಂಗ ವೈಭೋಗ'' ), ''[[ಪ್ರಸಾದ|ನೈವೇದ್ಯ]]'', ನೃತ್ಯ ಮತ್ತು ಇತರ ಪ್ರದರ್ಶನಗಳನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿತ್ತು. ಈ ಪ್ರದರ್ಶನಗಳಿಗಾಗಿ ಇಬ್ಬರು ನಟರು, ಒಬ್ಬ ನರ್ತಕಿ, ಒಬ್ಬ ಚಂಡೆ ವಾದಕ, ಒಬ್ಬ [[ಸಿತಾರ್]] ವಾದಕ, ಒಬ್ಬ ''ಉಪಾಂಗ'' ವಾದಕ (ಒಂದು ರೀತಿಯ ಸಂಗೀತ ವಾದ್ಯ), ಮತ್ತು ಒಬ್ಬ ''[[ಕಂಸಾಳೆ]]'' ನರ್ತಕಿ (ಒಂದು ನಿರ್ದಿಷ್ಟ ಜಾನಪದ ನೃತ್ಯ ಪ್ರಕಾರ)ಯನ್ನೊಳಗೊಂಡ ಏಳು ವ್ಯಕ್ತಿಗಳ ತಂಡವನ್ನು ನಿರ್ದಿಷ್ಟಪಡಿಸಲಾಗಿತ್ತು. ಈ ದಾನವನ್ನು ವಿಶೇಷವಾಗಿ ರಾಜ [[ಎರಡನೇ ದೇವ ರಾಯ|ದೇವರಾಯನ]] ಯೋಗಕ್ಷೇಮಕ್ಕಾಗಿ ನೀಡಲಾಗಿತ್ತು.
ಶಾಸನವು ಭೂಮಿಯ ವಿಭಾಗಗಳಿಗೆ ಚಿಹ್ನೆಗಳನ್ನು ಬಳಸುತ್ತದೆ ಮತ್ತು ದಾನದ ಪ್ರಮಾಣಗಳನ್ನು ಸಂಖ್ಯೆ ಮತ್ತು ಪದಗಳೆರಡರಲ್ಲೂ ದಾಖಲಿಸುತ್ತದೆ. ಕೊಡಿಗೆಹಳ್ಳಿ ಎಂಬ ಹೆಸರು ಈ ಭೂ ಮಂಜೂರಾತಿಯಿಂದ (''ಕೊಡಿಗೆ'') ಬಂದಿದೆ ಎಂದು ತಿಳಿಯಲಾಗಿದೆ. ಶಾಸನಪಠ್ಯದಲ್ಲಿ ಉಲ್ಲೇಖಿಸಲ್ಪಟ್ಟಿರುವ ಈ ಹಲವು ಸ್ಥಳಗಳು ಆಧುನಿಕ ಸ್ಥಳಗಳಾಗಿರಬಹುದು ಎಂದು ಊಹಿಸಲಾಗಿದೆ: ವಿಜಯನಗರ ([[ಹಂಪೆ|ಹಂಪಿ]]), ಶಿವನಸಮುದ್ರ (ಹೆಸರಘಟ್ಟದ ಹತ್ತಿರ), [[ಯಲಹಂಕ]], ದೇವಸಮುದ್ರ (ಎಂ.ಎಸ್. ರಾಮಯ್ಯ ಆಸ್ಪತ್ರೆ ಮತ್ತು ರಾಜಮಹಲ್ ವಿಲಾಸ ೨ನೇ ಹಂತ ಸುತ್ತಲಿನ ಪ್ರದೇಶ), ವಿರೂಪಾಕ್ಷಪುರ (ಕೊಡಿಗೆಹಳ್ಳಿ), ವಿಜಯ ದೇವರಾಯಪುರ (ಹಿರಿಯರಸಪುರದಲ್ಲಿ ಹೊಸ ಹೆಸರು), (ದೇವಸಮುದ್ರದ 'ದೊಡ್ಡ ಕೆರೆ', ಈಗ RMV ಹಂತ II ರ ಭಾಗವಾಗಿದೆ). <ref name="auto2">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n329/mode/1up |publisher=Bangalore Mysore Govt. Central Press}}</ref> <ref>{{Cite web |date=August 20, 2017 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore/46 |website=issuu.com}}</ref> <ref>{{Cite web |title=UK delegation explores use of tech in India to conserve heritage |url=https://www.deccanherald.com/india/karnataka/bengaluru/uk-delegation-explores-use-of-tech-in-india-to-conserve-heritage-1235014.html |website=Deccan Herald}}</ref> <ref>{{Cite web |date=November 19, 2023 |title=Bengaluru.com | Stones that tell stories - The Mythic Society project |url=https://bengaluru.com/stones-that-tell-stories/}}</ref>
ಶಾಸನದಲ್ಲಿ 'ಶಿವನಸಮುದ್ರ' ಮತ್ತು 'ದೇವಸಮುದ್ರ' ಮುಂತಾದ ಪದಗಳು ಇವೆ. ವಿಜಯನಗರ ಕಾಲದಲ್ಲಿ (ಸರಿಸುಮಾರು ೧೪ ರಿಂದ ೧೭ನೇ ಶತಮಾನ) ಹೊಸದಾಗಿ ಸ್ಥಾಪಿಸಲಾದ ವಸಾಹತುಗಳು ಅಥವಾ ''ಅಗ್ರಹಾರ'' ಅನುದಾನಗಳೊಂದಿಗೆ ಸಂಬಂಧಿಸಿರುವ ದೊಡ್ಡ ಸರೋವರಗಳು ಅಥವಾ ಜಲಾಶಯಗಳನ್ನು ಉಲ್ಲೇಖಿಸಲು 'ಸಮುದ್ರ' (ಸಂಸ್ಕೃತದಲ್ಲಿ 'ಸಾಗರ' ಎಂದರ್ಥ) ಎಂಬ ಪ್ರತ್ಯಯವನ್ನು ಹೆಚ್ಚಾಗಿ ಅತಿಶಯೋಕ್ತಿಯಾಗಿ ಬಳಸಲಾಗುತ್ತಿತ್ತು. ಈ ಕಾಲದ ಹಳ್ಳಿ ಮತ್ತು ಸರೋವರದ ಹೆಸರುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 'ಸಂದ್ರ' ಎಂಬ ಪದವು ಬಹುಶಃ ಈ ಬಳಕೆಯಿಂದ ಬಂದಿದೆ. <ref>{{Cite web |last=Balakrishna |first=Udbhavi |title=Inscriptions help trace history of Bengaluru's lakes |url=https://www.deccanherald.com/india/karnataka/bengaluru/inscriptions-help-trace-history-of-bengalurus-lakes-2824212?fbclid=IwAR0qyv1a83rG-P9oZZNswzqFEKXHkyz4l2fz3ln9QMwsH6OB5r4IsvwkP_Q |website=Deccan Herald}}</ref> <ref>{{Cite web |title=South Indian Villages with Sandra or Samudra in their name |url=https://www.google.com/maps/d/viewer?mid=1qw7GQheaIsiTZgUgAfbpOFo3Hm9wW3C1&ll=13.799658530323859,79.50201790000001&z=6 |website=Google My Maps}}</ref>
[[ಚಿತ್ರ:3D_Scanning_of_the_Kodigehalli_1431CE_Inscription_of_Prathaparaya's_Donation_to_God_Someyadeva.jpg|thumb|300x300px| ಸಾ.ಶ. ೧೪೩೧ರ ಕೊಡಿಗೆಹಳ್ಳಿಯಲ್ಲಿ ಪ್ರತಾಪರಾಯನು ಸೋಮೇಯದೇವ ದೇವರಿಗೆ ನೀಡಿದ ದೇಣಿಗೆಯ ಶಾಸನದ 3ಡಿ ಸ್ಕ್ಯಾನಿಂಗ್.]]
=== ಅನ್ವೇಷಣೆ ಮತ್ತು ಕಾಲನಿರ್ಣಯ ===
ಈ ಶಾಸನವನ್ನು [[ಬಿ.ಎಲ್.ರೈಸ್|ಬಿ.ಎಲ್. ರೈಸ್]] ಅವರು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ]]'' ದಾಖಲಿಸಿದ್ದಾರೆ. <ref name="auto2">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n329/mode/1up |publisher=Bangalore Mysore Govt. Central Press}}</ref> ಸಂರಕ್ಷಣೆಯ ಉದ್ದೇಶದಿಂದ ೨೦೧೮ರಲ್ಲಿ ಹಳೇಕೋಟೆ ಆಂಜನೇಯ ದೇವಸ್ಥಾನದ ಆವರಣಕ್ಕೆ ಸ್ಥಳಾಂತರಿಸಲಾಯಿತು. [[ಮಿಥಿಕ್ ಸೊಸೈಟಿ|ಮಿಥಿಕ್ ಸೊಸೈಟಿಯ]]ು ಡಿಜಿಟಲ್ ಸಂರಕ್ಷಣೆಗಾಗಿ ಶಾಸನದ 3D ಸ್ಕ್ಯಾನ್ ಅನ್ನು ರಚಿಸಿದೆ. ಈ ಶಾಸನವು ಶಾಕಾ ೧೩೫೩ರ ದಿನಾಂಕವನ್ನು ಹೊಂದಿದ್ದು, ಇದು ೯ ಆಗಸ್ಟ್ ೧೪೩೧ ದಿನಾಂಕಕ್ಕೆ (ಜೂಲಿಯನ್ ಕ್ಯಾಲೆಂಡರ್) ತಾಳೆಯಾಗುತ್ತದೆ.
=== ಭೌತಿಕ ಗುಣಲಕ್ಷಣಗಳು ===
ಈ ಕಲ್ಲಿನ ಚಪ್ಪಡಿ 140 ಸೆಂ.ಮೀ ಎತ್ತರ ಮತ್ತು 85 ಸೆಂ.ಮೀ ಅಗಲವಿದೆ. ಕನ್ನಡ ಲಿಪಿ ಅಕ್ಷರಗಳು ಸರಿಸುಮಾರು 2 ಸೆಂ.ಮೀ ಎತ್ತರ, 3 ಸೆಂ.ಮೀ ಅಗಲ ಮತ್ತು 0.13 ಸೆಂ.ಮೀ ಆಳದಲ್ಲಿ ಕೆತ್ತಲಾಗಿದೆ. ಇದು ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರನ ಕೆತ್ತಿದ ಚಿಹ್ನೆಗಳನ್ನು ಹೊಂದಿದೆ, ಇದು ಸಾಂಪ್ರದಾಯಿಕವಾಗಿ ಅನುದಾನದ ಶಾಶ್ವತತೆಯ ಸ್ವರೂಪವನ್ನು ಸೂಚಿಸುತ್ತದೆ.
=== ಶಾಸನದ ಲಿಪ್ಯಂತರಗಳು ===
ಕನ್ನಡ ಮತ್ತು [[ಅ.ಸಂ.ಲಿ.ವ.|IAST]] ಲಿಪ್ಯಂತರಗಳು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ ೯ರಲ್ಲಿ ಲಭ್ಯವಿದೆ. ಮಿಥಿಕ್ ಸೊಸೈಟಿಯಿಂದ ಮರು ಓದುವಿಕೆ ಮತ್ತು ನವೀಕರಿಸಿದ ಲಿಪ್ಯಂತರವನ್ನು ಸಹ ಒದಗಿಸಲಾಗಿದೆ.
{| class="wikitable"
|
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
!Line
Number
!ಮುಂಭಾಗ
!Front Side
|-
|1
|ಶ್ರೀಗಣಾಧಿಪತಿಯೇ ನಮಃ ನಮಸ್ತುಂಗ ಸಿರಶ್ಚುಂಬ್ಯಿತ ಚಂದ್ರ
|śrīgaṇādhipatiye namaḥ namastuṃga siraścuṃbyita caṃdra
|-
|2
|ಚಾಮರ ಚಾರವೇ ಕು ತ್ರಯಿಲೋಕ್ಯ ನಗರಾರಂಬ ಮೂಲ
|cāmara cārave ku trayilokya nagarāraṃba mūla
|-
|3
|ಸ್ತಂಬಾ ಸ್ವಸ್ತಿಶ್ರೀ ಜೆಯಾಬುದಯಾ ಶಕವರುಷ ೧೩೫೩ನೆಯ
|staṃbā svastiśrī jĕyābudayā śakavaruṣa 1353nĕya
|-
|4
|ಸಂದು ವರ್ತ್ತಮಾನ ವಿರೋಧಿಕ್ರುತು ಸಂವತ್ಸರದ ಬಾದ್ರಪದ
|saṃdu varttamāna virodhikrutu saṃvatsarada bādrapada
|-
|5
|ಸು ೧ ಗುಲು ಶ್ರೀಮಂಮ್ಮಹಾರಾಜಾಧಿರಾಜ ರಾಜಪರಮೇಸ್ವರ ಶ್ರೀವೀರ
|su 1 gulu śrīmaṃmmahārājādhirāja rājaparamesvara śrīvīra
|-
|6
|ವಿಜಯಭೂಪತಿರಾಯ ಮಹಾರಾಯರ ಕುಮಾರರು ದೇವರಾಯ ಮ
|vijayabhūpatirāya mahārāyara kumāraru devarāya ma
|-
|7
|ಹಾರಾಯರು ವಿಜೆಯನಗರಿಯ ಸಿಂಹ್ವಾಸನದಲು ಸುಕಸಂಕಾ
|hārāyaru vijĕyanagariya siṃhvāsanadalu sukasaṃkā
|-
|8
|ತ ವಿನೋದದಿಂದ ಪ್ರಿತಿವಿರಾಜ್ಯಂಗೆಯಿಉತ್ತಯಿಹಲ್ಲಿ ಅ ದೇವರಾಯ
|ta vinodadiṃda pritivirājyaṃgĕyiuttayihalli a devarāya
|-
|9
|ಮಹಾರಾಯರ ಸಂಮುಕದ ನಿರೂಪದಿಂದ ಸಕನಸಮುದ್ರ
|mahārāyara saṃmukada nirūpadiṃda sakanasamudra
|-
|10
|ದ ವೊಳಗಣ ಊರಮುಂದಣ ಸೋಮಯದೇವರ ನಯಿವೇದ್ಯ ಅಂ
|da vŏl̤ag̤ aṇa ūramuṃdaṇa somayadevara nayivedya aṃ
|-
|11
|ಗರಂಗಬೋಗಕ್ಕೆ ಶ್ರೀಮಂಮಹಾಪ್ರಧಾನ ಮಂಗಪದಂಣಾಯ
|garaṃgabogakkĕ śrīmaṃmahāpradhāna maṃgapadaṃṇāya
|-
|12
|ಕ್ಕರ ಮಕ್ಕಳು ಪ್ರಥಾಪರಾಯರು ಕೊಟ್ಟ ಧರ್ಮಸಾಸನ ಅ ಸೋಮಯ
|kkara makkal̤u pr ̤ athāparāyaru kŏṭṭa dharmasāsana a somaya
|-
|13
|ದೇವರ ನಯಿವೇದ್ಯ ಅಂಗರಂಗಬೋಗಕ್ಕೆ ಮಾಡಿದ ಕಟ್ಟಳೆ ನಂ
|devara nayivedya aṃgaraṃgabogakkĕ māḍida kaṭṭal̤ĕ naṃ
|-
|14
|ಮ ನಾಯಕ್ಕತನಕೆ ಕೊಟ್ಟಿಹ ಸಿವನಸಮುದ್ರದ ಕೆಳಗೆ ಸಲು
|ma nāyakkatanakĕ kŏṭṭiha sivanasamudrada kĕl̤ag̤ ĕ salu
|-
|15
|ವ ಯೆಲಹಕ್ಕನಾಡಲ್ಲಿ ತರಣಿಯಪ್ಪನ ಬಾಗಿಯ ವೊಳಗಣ ದೇವಸ
|va yĕlahakkanāḍalli taraṇiyappana bāgiya vŏl̤ag̤ aṇa devasa
|-
|16
|ಮುದ್ರದ ಗ್ರಾಮದ ಕಾಲುವಳಿ ವಿರುಪಾಕ್ಷಪುರದ ಗ್ರಾಮಕಂ
|mudrada grāmada kāluval̤i virupāk ̤ ṣapurada grāmakaṃ
|-
|17
|<nowiki>ಪ್ರಾಕು ಗುತ್ತಿಗೆಯ ಪ್ರಮಾಣ ಕಾಣಿಕೆ ಸಹಹುಟ್ಟವಳಿ ಗ೧೬|| .</nowiki>
|<nowiki>prāku guttigĕya pramāṇa kāṇikĕ sahahuṭṭaval̤i ̤ ga16||</nowiki>
|-
|18
|ಗ್ರಾಮಕ್ಕೆ ಅಂದಿನ ಅದಾಯ ಅಪುರ್ವ್ವ ಅದಾಯಕಾಗಿ .
|grāmakkĕ aṃdina adāya apurvva adāyakāgi .
|-
|19
|<nowiki>ಟ್ಟಕೊಟ್ಟದು ಗ೩|| ಉಭಯಂ ವರಹ ಗ೨೦ ವರಹ ಯಿಪ್ಪತ್ತು</nowiki>
|<nowiki>ṭṭakŏṭṭadu ga3|| ubhayaṃ varaha ga20 varaha yippattu</nowiki>
|-
|20
|ಹೊಂನಿನ ಗ್ರಾಮವಾಗಿ ಯಿರಲಾಗಿ ಅ ಗ್ರಾಮವನು ವಿಜೆಯದೇ
|hŏṃnina grāmavāgi yiralāgi a grāmavanu vijĕyade
|-
|21
|ವರಾಯಪುರವೆಂಬ ಗ್ರಾಮವನು ಮಾಡಿ ಅ ದೇವರಾಯಪು
|varāyapuravĕṃba grāmavanu māḍi a devarāyapu
|-
|22
|ರವೆಂಬ ಗ್ರಾಮವನು ದೇವಸಮುದ್ರದ ಹಿರಿಯಕೆಱೆಯ ಕೆ
|ravĕṃba grāmavanu devasamudrada hiriyakĕṟĕya kĕ
|-
|23
|ಳಗೆ ಬೀಜವರಿಯ ಗದ್ದೆ ಖ೫ ಬೀಜವರಿಯ ಗದ್ದೆ ಅಯಿ
|ḷagĕ bījavariya gaddĕ kha5 bījavariya gaddĕ ayi
|-
|24
|ಗಂಡುಗವನು ಸ್ರಾವಣ ಬ೩೦ ಸೂರಿಯ ಪರಾಕ ಪುಂಣ್ಯಕಾ
|gaṃḍugavanu srāvaṇa ba30 sūriya parāka puṃṇyakā
|-
|25
|ಲದಲು ಅ ದೇವರಾಯ ಮಹಾರಾಯರಿಗೆ ಅಯಿರಾರೋಗ್ಯ ಅ
|ladalu a devarāya mahārāyarigĕ ayirārogya a
|-
|26
|ಯಿಸ್ವರಿಯ ವ್ರಿದ್ಧಿ ಅಹಂತಾಗಿ ಶ್ರೀಪರಮೇಸ್ವರ ಪ್ರೀತಿಯಾಗಿ
|yisvariya vriddhi ahaṃtāgi śrīparamesvara prītiyāgi
|-
|
!ಹಿಂಬಾಗ
!Backside
|-
|27
|ಧಾರೆನೆಱದು ಕೊಟ್ಟೆವಾಗಿ ಅ ದೇವಸಮುದ್ರದ
|dhārĕnĕṟadu kŏṭṭĕvāgi a devasamudrada
|-
|28
|ಕಾಲುವಳಿ ವಿರುಪಾಕ್ಷಪುರವಾದ ವಿಜೆಯದೇವರಾ
|kāluval̤i virupāk ̤ ṣapuravāda vijĕyadevarā
|-
|29
|ಯಪುರವೆಂಬ ಗ್ರಾಮದರೇಕೆ ಗ೨೦ ವರಹಯಿಪ್ಪ
|yapuravĕṃba grāmadarekĕ ga20 varahayippa
|-
|30
|ತ್ತು ಹೊಂನಿನ ಗ್ರಾಮವನು ದೇವಸಮುದ್ರದ ಹಿರಿಯಕೆಱ್ಯ
|ttu hŏṃnina grāmavanu devasamudrada hiriyakĕṟya
|-
|31
|ಯಲ್ಲಿ ಗದ್ದೆ ಅಯಿಗಂಡುಗ ಗದ್ದೆಯಲು ಮಾಡಿಕೊಂ
|yalli gaddĕ ayigaṃḍuga gaddĕyalu māḍikŏṃ
|-
|32
|ಡು ತೋಟ ತುಡಿಕೆ ಮುಂತಾಗಿ ಅಗಾಮಿಯಾಗಿ ಮಾ
|ḍu toṭa tuḍikĕ muṃtāgi agāmiyāgi mā
|-
|33
|ಡಿಕೊಂಬಂತಾಉ ಅ ಗ್ರಾಮಕ್ಕೆ ಸಲುವ ನಿಧಿನಿಕ್ಷೇಪ
|ḍikŏṃbaṃtāu a grāmakkĕ saluva nidhinikṣepa
|-
|34
|ಜಲಪಾಸಾಣ ಅಕ್ಷೀಣಿ ಅಗಾಮಿ ಸಿದ್ಧಸಾಧ್ಯ ಅಷ್ಟ
|jalapāsāṇa akṣīṇi agāmi siddhasādhya aṣṭa
|-
|35
|ಬೋಗ ತೇಜಸ್ವಾಮ್ಯ ಮುಂತಾಗಿ ಯೇನುಳ್ಳ ಸರ್ವಸ್ವಾಮ್ಯವನು
|boga tejasvāmya muṃtāgi yenul̤l̤̤a ̤ sarvasvāmyavanu
|-
|36
|ಅಗುಮಾಡಿಕೊಂಡು ಅಸೋಮಯಿದೇವರ ನಯಿವೇದ್ಯ
|agumāḍikŏṃḍu asomayidevara nayivedya
|-
|37
|ಅಂಗರಂಗಬೋಗಕ್ಕೆ ನಡಸುವ ಕಟ್ಟಳೆ ಯೆರಡು ಹೊ
|aṃgaraṃgabogakkĕ naḍasuva kaṭṭal̤ĕ ̤ yĕraḍu hŏ
|-
|38
|ತ್ತಿನ ನಯಿವೇದ್ಯ ಪಾತ್ರಬೋಗಕ್ಕೆ ಪಾತ್ರದ ಜನ೨ ನಟ್ಟ
|ttina nayivedya pātrabogakkĕ pātrada jana2 naṭṭa
|-
|39
|ವನ ಜನ೧ ಮದ್ದಳೆಕಾಱನ ಜನ೧ ಸಿತಾರನ ಜನ೧
|vana jana1 maddal̤ĕk̤ āṟana jana1 sitārana jana1
|-
|40
|ಉಪಾಂಗದ ಜನ೧ ಕಂಸಾಳೆಯ ಜನ೧ ಅಂತ್ತು ಜನಏಳು
|upāṃgada jana1 kaṃsāl̤ĕ̤ya jana1 aṃttu janael̤u
|-
|41
|ಜನ ಯೇಳಱಲು ಯೆರಡುಹೊತ್ತು ಅಂಗರಂಗಬೋಗ
|jana yel̤aṟ̤alu yĕraḍuhŏttu aṃgaraṃgaboga
|-
|42
|ವನು ನಡಸಿ ಅ ವಿರುಪಾಕ್ಷಪುರವೆಂಬ ದೇವರಾಯಪುರ
|vanu naḍasi a virupākṣapuravĕṃba devarāyapura
|-
|43
|ವಾದ ಗ್ರಾಮ ದೇವಸಮುದ್ರದ ಕೆಱೆಯ ಕೆಳಗಣ ಗದ್ದೆಯ
|vāda grāma devasamudrada kĕṟĕya kĕl̤ag̤ aṇa gaddĕya
|-
|44
|ಅಗುಮಾಡಿಕೊಂಡು ಅ ಚಂದ್ರರ್ಕ್ಕಸ್ತಾಯಿಯಾಗಿ ಸು
|agumāḍikŏṃḍu a caṃdrarkkastāyiyāgi su
|-
|45
|<nowiki>ಕದಿಂ ಬೋಗಿಸುವದು|| ದಾನಪಾಲನಯೋರ್ಮ್ಮದ್ಯದಾನಾತ್ರೇ</nowiki>
|<nowiki>kadiṃ bogisuvadu|| dānapālanayormmadyadānātre</nowiki>
|-
|46
|<nowiki>ಯೋನುಪಾಲನಂ| ದಾನಾಸ್ವಾರ್ಗಮವಾಪ್ನೋಪಿ ಪಾಲನಾದ</nowiki>
|<nowiki>yonupālanaṃ| dānāsvārgamavāpnopi pālanāda</nowiki>
|-
|47
|<nowiki>ಚುತ್ತಂ ಪದಂ|| ಸ್ವದತ್ತಾ ದ್ವಿಗುಣಂ ಪುಂಣ್ಯ ಪರದತ್ತಾನು</nowiki>
|<nowiki>cuttaṃ padaṃ|| svadattā dviguṇaṃ puṃṇya paradattānu</nowiki>
|-
|48
|ಪಲಾನಂ ಪರದತ್ತಾಪಹಾರೇಣ ಸ್ವದತ್ತಂ ನಿಶ್ಪಲಂಬವೇತು
|palānaṃ paradattāpahāreṇa svadattaṃ niśpalaṃbavetu
|-
|49
|ಮಂಗಳ ಮಹಶ್ರೀ ಅ ಪ್ರಥಾಪರಾಯರ ಬರಹ
|maṃgal̤a mahaśrī ̤ a prathāparāyara baraha
|}
=== ಶಾಸನ ಬರಹದ ಅನುವಾದ ===
[[ಚಿತ್ರ:The_Kodigehalli_(Bengaluru)_1431CE_Prathaparaya_Donation_Inscription_Installed_on_the_Compound_Wall_of_the_Kote_Anjeneya_Temple.jpg|thumb|300x300px| ಪ್ರತಾಪರಾಯನು ಸೋಮೇಯದೇವ ದೇವರಿಗೆ ನೀಡಿದ ದಾನದ ಬಗ್ಗೆ ಸಾ.ಶ.೧೪೩೧ರ ಕೊಡಿಗೆಹಳ್ಳಿಯ ಶಾಸನದ ವಿಶಾಲ ಕೋನದ ಛಾಯಾಚಿತ್ರ.]]
''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾ]]'' ಸಂಪುಟ ೯ರಲ್ಲಿ ಪ್ರಕಟವಾದ ಇಂಗ್ಲಿಷ್ ಅನುವಾದವು, ಸೋಮೇಯದೇವ ದೇವರ ನೈವೇದ್ಯ ಮತ್ತು ಅಲಂಕಾರ (''ಅಂಗ-ರಂಗ-ವೈಭೋಗ'' ) ಗಳಿಗೆ ಪ್ರತಾಪರಾಯ ನೀಡಿದ ಅನುದಾನವನ್ನು ವಿವರಿಸುತ್ತದೆ. ಇದು ಆದಾಯದ ಮೂಲಗಳು, ನಿರ್ವಹಿಸಬೇಕಾದ ಆಚರಣೆಗಳು ಮತ್ತು ದೇವಾಲಯದ ಸೇವೆಗಳಿಗಾಗಿ ನೇಮಿಸಲಾದ ಏಳು ಪ್ರದರ್ಶಕರನ್ನು ನಿರ್ದಿಷ್ಟಪಡಿಸುತ್ತದೆ. ಅದು ಈ ಕೆಳಗಿನವುಗಳನ್ನು ಹೇಳುತ್ತದೆ,
"Obeisance to Ganadhipati. Obeisance to Shambhu.e it well. (On the date specified), when śrīmanmahārājādhirāja rājaparamesvara śrīvīra vijayabhūpatirāya mahārāyara's son devarāya mahārāyara, was ruling on the throne of Vijayanagara, was ruling the kingdom of the world in peace and wisdom, by the personal order of that Devaraya maharaya — for the offerings and decorations of (the god) Someyadeva in front of the town in Sakanasamudra, the great minister Mangappa-dannayaka's son Pratapa-Raya granted a dharma sasana as follows, for the offerings and decorations of the god Someyadeva we haeve granted the Virupakshapura village, whose rental is 20 honnu, a hamlet of Devasamudra in the Yelahanka-nad, belonging to and under Sivanasamudra granted for our office of Nayaka, — making it Vijayadevarayapura, and with that Devarayapura, land (specified) under the old tank of Devasamudra, — at the time of the eclipse of the sun, in order that long life, health and increase of wealth may be to Devaraya maharaya, and from love to Pararamesvara. Details of the rental, of the ceremonies to be performed and of the seven persons to be employed to minister to the god. Usual final verses. Written by Prataparaya."<ref name="auto22">{{cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n329/mode/1up |publisher=Bangalore Mysore Govt. Central Press}}</ref>
=== ಶಾಸನದ ಖಗೋಳಶಾಸ್ತ್ರೀಯ ಮಹತ್ವ ===
ಈ ಶಾಸನವು ಆ ಅವಧಿಯಲ್ಲಿ ಬೆಂಗಳೂರು ಪ್ರದೇಶದಲ್ಲಿ ಗ್ರಹಣವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಈ ರೀತಿ ಉಲ್ಲೇಖಿಸುವ ಕೇವಲ ಎರಡು ಐತಿಹಾಸಿಕ ದಾಖಲೆಗಳಲ್ಲಿ ಇದು ಒಂದಾಗಿದೆ, ಇದು ೧೫ನೇ ಶತಮಾನದ ವಿಜಯನಗರ ಸಮಾಜದಲ್ಲಿ ಖಗೋಳ ವೀಕ್ಷಣೆಗಳ ಅಭ್ಯಾಸವನ್ನು ತೋರಿಸುತ್ತದೆ. ೬ ಆಗಸ್ಟ್ ೧೪೩೧ (ಜೂಲಿಯನ್) ರಂದು ಸಂಭವಿಸಿದ ಸೂರ್ಯಗ್ರಹಣದ ಉಲ್ಲೇಖವು ನಾಸಾದ ಗ್ರಹಣ ಕ್ಯಾಟಲಾಗ್ನಲ್ಲಿ ಕಂಡುಬರುವಂತಹ ಆಧುನಿಕ ಖಗೋಳ ಲೆಕ್ಕಾಚಾರಗಳಿಂದ ದೃಢೀಕರಿಸಲ್ಪಟ್ಟಿದೆ.
== ಕೊಡಿಗೆಹಳ್ಳಿಯ ವೀರಗಲ್ಲುಗಳು ==
೧೫ ಮತ್ತು ೧೬ನೇ ಶತಮಾನಗಳ ಕಾಲದ್ದು ಎಂದು ಅಂದಾಜಿಸಲಾದ ಎರಡು [[ವೀರಗಲ್ಲುಗಳು]] ಕೊಡಿಗೆಹಳ್ಳಿಯಲ್ಲಿವೆ. ಒಂದನ್ನು ಹಳೇಕೋಟೆ ಮಾರಮ್ಮದೇವಿ ದೇವಸ್ಥಾನ ಸಂಕೀರ್ಣದಲ್ಲಿ ಇರಿಸಲಾಗಿದೆ ಮತ್ತು ಇನ್ನೊಂದು ಶ್ರೀ ರಾಮ ಮಂದಿರದಲ್ಲಿದೆ. ಈ ಕಲ್ಲುಗಳು ಸಾಮಾನ್ಯವಾಗಿ ಯುದ್ಧಗಳು ಅಥವಾ ಚಕಮಕಿಗಳಲ್ಲಿ ಮಡಿದ ವ್ಯಕ್ತಿಗಳನ್ನು, ಹೆಚ್ಚಾಗಿ ಯೋಧರನ್ನು ಸ್ಮರಿಸುತ್ತವೆ. ಕೊಡಿಗೆಹಳ್ಳಿಯ ಉದಾಹರಣೆಗಳಲ್ಲಿ ವೀರರ ದೃಶ್ಯಗಳನ್ನು ಚಿತ್ರಿಸುವ ಉಬ್ಬು ಶಿಲ್ಪಗಳಿವೆ ಆದರೆ ಸ್ಮರಿಸಲಾದ ವ್ಯಕ್ತಿಗಳು ಅಥವಾ ಘಟನೆಗಳನ್ನು ಗುರುತಿಸಲು ಯಾವುದೇ ಶಾಸನಗಳಿಲ್ಲ.
{{Multiple image
| total_width = 478
| image1 = Kodigehalli (Bengaluru) Herostone.jpg
| caption1 = ೧೫-೧೬ನೇ ಶತಮಾನ ಕಾಲದ ಒಂದು ವೀರಗಲ್ಲು
| image2 = The Kodigehalli (Bengaluru) Mahasati Stone.jpg
| caption2 = ೧೪-೧೫ ಶತಮಾನ ಕಾಲದ ಒಂದು ವೀರಮಾಸ್ತಿಕಲ್ಲು
| align = center
}}
== ತಿಂಡ್ಲು ಶಾಸನ (ಸಾ.ಶ. ೧೩೬೮): ವ್ಯಾಪಾರಿ ಸಂಘಗಳಿಂದ ದೇಣಿಗೆ ==
[[ಚಿತ್ರ:Tindlu.jpg|thumb|300x300px| ತಿಂಡ್ಲು ಸಾ.ಶ. ೧೩೬೮ರ ದಾನ ಶಾಸನ]]
[[ಚಿತ್ರ:3D_Scanning_of_the_Tindlu_1368CE_Donation_Inscription.jpg|thumb|300x300px| ಸಾ.ಶ. ೧೩೬೮ರ ತಿಂಡ್ಲು ದೇಣಿಗೆ ಶಾಸನದ 3D ಸ್ಕ್ಯಾನಿಂಗ್]]
ತಿಂಡ್ಲುವಿನಲ್ಲಿ ಕಂಡುಬರುವ ಈ ಕನ್ನಡ ಶಾಸನವು ಶಕ ೧೨೮೯ರ ದಿನಾಂಕದ್ದಾಗಿದೆ. ಇದು ೧೫ ಜನವರಿ ೧೩೬೮ (ಜೂಲಿಯನ್ ಕ್ಯಾಲೆಂಡರ್) ಗೆ ತಾಳೆಯಾಗುತ್ತದೆ. ಇದು [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ರಾಜ [[ಬುಕ್ಕ ರಾಯ I|ಒಂದನೆಯ ಬುಕ್ಕನ]] ಆಳ್ವಿಕೆಯಲ್ಲಿ (ಶಾಸನದಲ್ಲಿ 'ಕರ್ನಾಟಕ ಸಾಮ್ರಾಜ್ಯ' ಎಂದು ಉಲ್ಲೇಖಿಸಲಾಗಿದೆ) ''ಉಭಯಾನನದೇಸಿ'' ಮತ್ತು ''ಸಾಲುಮೂಲೆ'' (ಪ್ರಮುಖ ಮಧ್ಯಕಾಲೀನ ದಕ್ಷಿಣ ಭಾರತದ ವ್ಯಾಪಾರಿ ಸಂಘಗಳು) ದೇಣಿಗೆ ನೀಡಿದ ಬಗ್ಗೆ ದಾಖಲಿಸುತ್ತದೆ. ದುರದೃಷ್ಟವಶಾತ್, ಕಲ್ಲಿನ ಮೇಲ್ಮೈ ಗಮನಾರ್ಹವಾಗಿ ಸವೆದುಹೋಗಿದೆ (ಮಸುಕಾಗಿದೆ). ದಾನದ ನಿರ್ದಿಷ್ಟ ವಿವರಗಳು ಅಸ್ಪಷ್ಟವಾಗಿವೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾ]]'' ಸಂಪುಟ ೯ರಲ್ಲಿ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಇದು ತಿಂಡ್ಲುವಿನ ವೀರಭದ್ರಸ್ವಾಮಿ ದೇವಾಲಯದಲ್ಲಿದೆ. <ref>{{Cite web |date=August 20, 2017 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |website=issuu.com}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನದ ಚಪ್ಪಡಿ 226 ಸೆಂ.ಮೀ ಎತ್ತರ ಮತ್ತು 101 ಸೆಂ.ಮೀ ಅಗಲವಿದೆ. ಕನ್ನಡ ಅಕ್ಷರಗಳು ತುಲನಾತ್ಮಕವಾಗಿ ದೊಡ್ಡದಾಗಿರುತ್ತವೆ. ಸರಿಸುಮಾರು 5 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ ಮತ್ತು 0.18 ಸೆಂ.ಮೀ ಆಳದಲ್ಲಿ ಕೆತ್ತಲಾಗಿದೆ.
=== ಶಾಸನದ ಲಿಪ್ಯಂತರಗಳು ===
ಕನ್ನಡ ಮತ್ತು IAST ಭಾಷೆಯ ಲಿಪ್ಯಂತರಗಳು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾದ]]'' ಸಂಪುಟ 9 ರಲ್ಲಿ ಲಭ್ಯವಿದೆ, ಜೊತೆಗೆ ಮಿಥಿಕ್ ಸೊಸೈಟಿಯ ಮರು ಓದುವಿಕೆಯೂ ಇದೆ.
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿ ಶ್ರೀ ಮತು ಶಕವರುಸಂಗಳು ೧೨೮೯ ಸ
|svasti śrī matu śakavarusaṃgal̤u 1289 sa
|-
|2
|ಂದು ಪಲವಂಗ ಸಂವತ್ಸರ ಪುಷ್ಯ ಬ ೧೦ ಸೋದಲು
|ṃdu palavaṃga saṃvatsara puṣya ba 10 sodalu
|-
|3
|ಶ್ರೀಮನುಮಹಾಮಂಡಳೇಸ್ವರ ಅರಿರಾಯ ವಿ
|śrīmanumahāmaṃḍal̤esvara arirāya vi
|-
|4
|ಭಾಡ ಭಾಷೆಗೆ ತಪ್ಪುವರಾಯರ ಗಂಡ ಪೂರ್ಬ್ಬ
|bhāḍa bhāṣĕgĕ tappuvarāyara gaṃḍa pūrbba
|-
|5
|ಸಮುದ್ರಾಧಿಪತಿ ಶ್ರೀವೀರಬುಕ್ಕಂಣ . . . .
|samudrādhipati śrīvīrabukkaṃṇa . . . .
|-
|6
|ಯದಲು ಸ್ವಸ್ತಿ ಸಮಸ್ತ . . . . . . . . . . ಉಭಯ
|yadalu svasti samasta . . . . . . . . . . ubhaya
|-
|7
|ನಾನಾದೇಸಿ ಸಾಲುಮೂಲೆ ಸ . . . . ಹಲರೂ . . .
|nānādesi sālumūlĕ sa . . . . halarū . . .
|-
|8
|ದ ಹಿಲವಾಗಿ . . . . . . ಸಾವಂತಾಧಿಪತಿ . .
|da hilavāgi . . . . . . sāvaṃtādhipati . .
|-
|9
|. . . . . . .ರು . ಯರಗರವು . . . . .
|. . . . . . .ru . yaragaravu . . . . .
|-
|10
|ನ ಮಕಳು ಸಿಂಗಯನಾಯಕ ತ್ತಿ . ವ ರು . . . .
|na makal̤u siṃgayanāyaka tti . va ru . . . .
|-
|11
|ದ . . ಯ ಸ . . ಯ ವಿ . . . ಹ ಬಿ . .
|da . . ya sa . . ya vi . . . ha bi . .
|-
|12
|ಕಾಯ . . . . . .. . . . .. .
|kāya . . . . . .. . . . .. .
|-
|13
|ಅರ . . ರ . . . . . .. . . .
|ara . . ra . . . . . .. . . .
|-
|14
|ಯ . . . . . . . . . . . . .
|ya . . . . . . . . . . . . .
|-
|15
|ಮಗ . . . . ಬ . .. . .. .. . .
|maga . . . . ba . .. . .. .. . .
|-
|16
|. . . . . . . . . . .. . . . . .
|. . . . . . . . . . . . . . . . . . .
|-
|
|(ಮುಂದೆ ಸಾಲುಗಳು ಕಾಣುವುದಿಲ್ಲ)
|(Further lines are not seen)
|}
=== ಅನುವಾದ ===
''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಒದಗಿಸಲಾದ ಅನುವಾದವು ರಾಜ ಒಂದನೇ ಬುಕ್ಕನ ಕಾಲ ಮತ್ತು ಆಳ್ವಿಕೆಯನ್ನು ದೃಢಪಡಿಸುತ್ತದೆ. ಆದರೆ ದಾನ ವಿವರಗಳಿಗೆ ಸಂಬಂಧಿಸಿದ ಉಳಿದ ಪಠ್ಯವು ಸವೆತದಿಂದಾಗಿ ಅಸ್ಪಷ್ಟವಾಗಿದೆ ಎಂದು ದಾಖಲಿಸುತ್ತದೆ. <ref name="auto">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n313/mode/1up |publisher=Bangalore Mysore Govt. Central Press}}</ref> ಅದು ಈ ಕೆಳಗಿನವುಗಳನ್ನು ಹೇಳುತ್ತದೆ.
"Be it well. (On the date specified), when the maha-mandalesvara, subduer of hostile kings, champion over kings who break their word, master of the four oceans, Bukkanna……(rest effaced)."
== ದೊಡ್ಡಬೊಮ್ಮಸಂದ್ರ ಶಾಸನ (೧೫ ನೇ ಶತಮಾನ): ಬುಕ್ಕ-ನಾಯಕನ ಅನುದಾನ ==
ಈ ೧೫ ನೇ ಶತಮಾನದ ಕನ್ನಡ ಶಾಸನವು ದೊಡ್ಡಬೊಮ್ಮಸಂದ್ರದ ಮೂಲದ್ದಾಗಿದ್ದು, [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ಪ್ರೌಢ ದೇವರಾಯ (ಪ್ರೌಢರಾಯ ಎಂದೂ ಕರೆಯುತ್ತಾರೆ) ಆಳ್ವಿಕೆಗೆ ಸೇರಿದೆ. ಇದು ದಾನದ ಶಾಸನವಾಗಿದೆ. ಆದರೆ ಅದರ ವಿಷಯವು ಅಪೂರ್ಣವಾಗಿದೆ. ಈ ಶಾಸನವು ಬುಕ್ಕ-ನಾಯಕ (ಬಹುಶಃ ಸ್ಥಳೀಯ ಮುಖ್ಯಸ್ಥ ಅಥವಾ ಅಧಿಕಾರಿ) ಕುಕ್ಕಲನಾಡಿನಲ್ಲಿ (ಐತಿಹಾಸಿಕ ಆಡಳಿತ ವಿಭಾಗ) ಇರುವ ಬೊಮ್ಮಹಳ್ಳಿ ಗ್ರಾಮವನ್ನು ''ಅಗ್ರಹಾರ'' ( [[ಬ್ರಾಹ್ಮಣ]] ವಸಾಹತು) ಕ್ಕೆ ದಾನ ಮಾಡಿದನೆಂದು ದಾಖಲಿಸುತ್ತದೆ. ಈ ಶಾಸನ ಕಲ್ಲಿನ ಪ್ರಸ್ತುತ ಸ್ಥಳ ಮತ್ತು ಸ್ಥಿತಿ ತಿಳಿದಿಲ್ಲ. <ref>{{Cite web |title=The Incredible Inscription Stones of Bengaluru |url=https://www.google.com/maps/d/viewer?mid=10MkVJhxpkbsDbhXxJpAS82KtKMI&hl=en_US&ll=13.059063800000022,77.55799160000001&z=18 |website=Google My Maps}}</ref>
=== ಶಾಸನದ ಲಿಪ್ಯಂತರಗಳು ===
ಕನ್ನಡ ಮತ್ತು IAST ಭಾಷೆಯ ಲಿಪ್ಯಂತರಗಳು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕರ್ನಾಟಿಕಾದ]]'' ಸಂಪುಟ 9 ರಲ್ಲಿ ಲಭ್ಯವಿದ್ದು, ಮಿಥಿಕ್ ಸೊಸೈಟಿಯಿಂದ ಮರು ಓದುವಿಕೆ ಮಾಡಲಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
| 1
| .......
| .......
|-
| 2
| ಮಹಾಮಂಡಲೇಶ್ವರಪವುಡ
|mahamandalesvaraPrauda
|-
| 3
| ರಾಯ.........
|raya........
|-
| 4
| ತಿದ್ದಲ್ಲಿಕುಕ್ಕಳನಾಡ
|iddalli kukkala-nada
|-
| 5
| ......... ಈನಾಡ
|........... i-nada
|-
| 6
| ನಾಳುಮಬುಕ್ಕು ನಾಯ್ಕ ರುಲಿ
|naluva Bukka-Naykaruli
|-
| 7
| ಕುಕ್ಕಳ ನಾಡನುಬಮ್ಮ
|Kukkala-nadanu Bommahaliya
|-
| 8
| ಹಳೆಯ............ ಸರ್ವೆ
|haleya......sarve
|-
| 9
| ಮಾನ್ಯವಾಗಿವೊಮ್ಮು
|sarvamanyavagi vom-mu
|-
| 10
| ಕಾಸುಂಕಬಿಟ್ಟು ಅಗ್ರ
|ka-sunka bittu agra
|-
| 11
| ಹಾರಕ್ಕೆ ಕೊಟ್ಟು ಯೀಧರ್ಮ
|harakke kottu ee dharma
|-
| 12
| ಕ್ಕೆ ತಪಿದವು
|kai tapidavu
|-
| 13
| ತಾಯಿ............
|taayi......
|}
=== ಅನುವಾದ ===
''ಎಪಿಗ್ರಾಫಿಯಾ ಕರ್ನಾಟಿಕಾ'' ಸಂಪುಟ 9 ರಲ್ಲಿನ ಅನುವಾದವು ಪ್ರೌಢ ರಾಯನ ಆಳ್ವಿಕೆಯನ್ನು ದೃಢೀಕರಿಸುತ್ತದೆ ಮತ್ತು ಬುಕ್ಕ-ನಾಯಕನ ಬೊಮ್ಮಹಳ್ಳಿ ಗ್ರಾಮವನ್ನು ''ಅಗ್ರಹಾರಕ್ಕೆ'' ನೀಡಿದ ಅನುದಾನವನ್ನು ಉಲ್ಲೇಖಿಸುತ್ತದೆ. <ref name="auto">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n313/mode/1up |publisher=Bangalore Mysore Govt. Central Press}}</ref> ಅದು ಈ ಕೆಳಗಿನವುಗಳನ್ನು ಹೇಳುತ್ತದೆ,
"…. When the maha-mandalesvara praudha raya was ruling; the Kukkala-nad ruler Bukka-Nayaka granted Bommahalli in that nad, free of all imposts, for an agrahara, remitting the customs one way. Imprecation."
== ಇವನ್ನೂ ನೋಡಿ ==
* ಬೆಂಗಳೂರಿನ ಶಾಸನ ಕಲ್ಲುಗಳ ಸಮಗ್ರ ಪಟ್ಟಿ ಮತ್ತು ಸಂವಾದಾತ್ಮಕ ನಕ್ಷೆಗಾಗಿ, ದಯವಿಟ್ಟು [https://www.google.com/maps/d/u/0/viewer?mid=10MkVJhxpkbsDbhXxJpAS82KtKMI&hl=en_US&ll=12.997496641535527%2C77.57485343299824&z=10 ಬೆಂಗಳೂರಿನ ಶಾಸನ ಕಲ್ಲುಗಳ ಗೂಗಲ್ ನಕ್ಷೆ]ಗೆ ಭೇಟಿ ನೀಡಿ.
* [[:en:Inscription stones of Bengaluru| ಬೆಂಗಳೂರಿನ ಶಾಸನ ಕಲ್ಲುಗಳು]]
* [[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಹೊರ ಸಂಪರ್ಕಕೊಂಡಿಗಳು ==
ಶಾಸನ ಮತ್ತು ಅದರ ಪ್ರತ್ಯೇಕ ಅಕ್ಷರಗಳ ಡಿಜಿಟಲ್ ಚಿತ್ರಗಳು, ಸಾರಾಂಶ ಮತ್ತು ಇತರ ಮಾಹಿತಿಯೊಂದಿಗೆ, [https://mythicsociety.github.io/AksharaBhandara/#/learn/Shasanagalu?id=115035 ಅಕ್ಷರ ಭಂಡಾರ ಸಾಫ್ಟ್ವೇರ್] ಮೂಲಕ ಲಭ್ಯವಿದೆ.
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:ಬೆಂಗಳೂರಿನ ಇತಿಹಾಸ]]
s5arni6tkb8wl5w2wr08j7zf2j4lbao
ಬೆಂಗಳೂರು ದಕ್ಷಿಣ ಜಿಲ್ಲೆ
0
174715
1307942
1306523
2025-07-05T16:43:53Z
Prasadchandu
56721
1307942
wikitext
text/x-wiki
{{Infobox settlement
| name = ಬೆಂಗಳೂರು ದಕ್ಷಿಣ
| native_name =
| native_name_lang = kn
| other_name = ಸಪ್ತಗಿರಿ ನಾಡು
| nickname =
| settlement_type = ನಗರ
| image_skyline = Ramanagara .jpg
| image_alt =
| image_caption = ರಾಮನಗರದ ಪ್ರದೇಶವೊಂದರ ಹಕ್ಕಿನೋಟ
| pushpin_map =
| pushpin_label_position =
| pushpin_map_alt =
| pushpin_map_caption =
| latd =
| latm =
| lats =
| latNS =
| longd =
| longm =
| longs =
| longEW =
| coordinates_display =
| subdivision_type = ಒಕ್ಕೂಟ
| subdivision_name = {{flag|ಭಾರತ}}
| subdivision_type1 = ನಾಡು/ದೇಶ
| subdivision_name1 = [[ಕರ್ನಾಟಕ]]
| subdivision_type2 = ಜಿಲ್ಲೆ
| subdivision_name2 = ಬೆಂಗಳೂರು ದಕ್ಷಿಣ
| subdivision_type3 = ಜಿಲ್ಲಾ ಕೇಂದ್ರ
| subdivision_name3 = ರಾಮನಗರ
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 747
| population_total = 95167 <ref>http://www.census2011.co.in/data/town/803238-ramanagara.html</ref>
| population_as_of = 2011
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[ಕನ್ನಡ]]
| timezone1 = [[India Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code =
| registration_plate =
| website = [http://www.ramanagaracity.mrc.gov.in/Home www.ramanagaracity.mrc.gov.in]
| footnotes =
| translit_lang1 = English
}}
'''ಬೆಂಗಳೂರು ದಕ್ಷಿಣ ಜಿಲ್ಲೆ:''' [[ಕರ್ನಾಟಕ]]ದ ಒಂದು ಜಿಲ್ಲೆಯಾಗಿದೆ. ರಾಮನಗರವು ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. [[ಬೆಂಗಳೂರು]] ಜಿಲ್ಲೆಯನ್ನು 1986ರಲ್ಲಿ [[ಬೆಂಗಳೂರು ನಗರ ಜಿಲ್ಲೆ]] ಮತ್ತು [[ಬೆಂಗಳೂರು ಗ್ರಾಮಾಂತರ ಜಿಲ್ಲೆ]] ಎಂಬ 2 ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಿಂದ ಪ್ರತ್ಯೇಕ ರಾಮನಗರ ಜಿಲ್ಲೆ ರಚನೆಯಾಯಿತು.
ರಾಮನಗರ ಜಿಲ್ಲೆಯ ಹೆಸರುನ್ನು 2025ರಲ್ಲಿ '''[[ಬೆಂಗಳೂರು ದಕ್ಷಿಣ ಜಿಲ್ಲೆ]]''' ಎಂದು ಮರುನಾಮರಣ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ '''[[ರಾಮನಗರ]]''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]], [[ಕುಣಿಗಲ್]], [[ಹಾರೋಹಳ್ಳಿ]]ಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು
ಕನಕಪುರ ತಾಲೂಕನ್ನು ವಿಭಜಿಸಿ [[ಹಾರೋಹಳ್ಳಿ]] ಮತ್ತು [[ಕೋಡಿಹಳ್ಳಿ]] ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ [[ಬಿಡದಿ]] ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ [[ಕುದೂರು]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ [[ಹುಲಿಯೂರು ದುರ್ಗ]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕು
ಬೆಂಗಳೂರು ದಕ್ಷಿಣ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.
==ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ==
ardlvx4xtaehcvz19w1ra0qyb3s2dxj
1307947
1307942
2025-07-05T17:02:21Z
Prasadchandu
56721
/* ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ */
1307947
wikitext
text/x-wiki
{{Infobox settlement
| name = ಬೆಂಗಳೂರು ದಕ್ಷಿಣ
| native_name =
| native_name_lang = kn
| other_name = ಸಪ್ತಗಿರಿ ನಾಡು
| nickname =
| settlement_type = ನಗರ
| image_skyline = Ramanagara .jpg
| image_alt =
| image_caption = ರಾಮನಗರದ ಪ್ರದೇಶವೊಂದರ ಹಕ್ಕಿನೋಟ
| pushpin_map =
| pushpin_label_position =
| pushpin_map_alt =
| pushpin_map_caption =
| latd =
| latm =
| lats =
| latNS =
| longd =
| longm =
| longs =
| longEW =
| coordinates_display =
| subdivision_type = ಒಕ್ಕೂಟ
| subdivision_name = {{flag|ಭಾರತ}}
| subdivision_type1 = ನಾಡು/ದೇಶ
| subdivision_name1 = [[ಕರ್ನಾಟಕ]]
| subdivision_type2 = ಜಿಲ್ಲೆ
| subdivision_name2 = ಬೆಂಗಳೂರು ದಕ್ಷಿಣ
| subdivision_type3 = ಜಿಲ್ಲಾ ಕೇಂದ್ರ
| subdivision_name3 = ರಾಮನಗರ
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 747
| population_total = 95167 <ref>http://www.census2011.co.in/data/town/803238-ramanagara.html</ref>
| population_as_of = 2011
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[ಕನ್ನಡ]]
| timezone1 = [[India Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code =
| registration_plate =
| website = [http://www.ramanagaracity.mrc.gov.in/Home www.ramanagaracity.mrc.gov.in]
| footnotes =
| translit_lang1 = English
}}
'''ಬೆಂಗಳೂರು ದಕ್ಷಿಣ ಜಿಲ್ಲೆ:''' [[ಕರ್ನಾಟಕ]]ದ ಒಂದು ಜಿಲ್ಲೆಯಾಗಿದೆ. ರಾಮನಗರವು ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. [[ಬೆಂಗಳೂರು]] ಜಿಲ್ಲೆಯನ್ನು 1986ರಲ್ಲಿ [[ಬೆಂಗಳೂರು ನಗರ ಜಿಲ್ಲೆ]] ಮತ್ತು [[ಬೆಂಗಳೂರು ಗ್ರಾಮಾಂತರ ಜಿಲ್ಲೆ]] ಎಂಬ 2 ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಿಂದ ಪ್ರತ್ಯೇಕ ರಾಮನಗರ ಜಿಲ್ಲೆ ರಚನೆಯಾಯಿತು.
ರಾಮನಗರ ಜಿಲ್ಲೆಯ ಹೆಸರುನ್ನು 2025ರಲ್ಲಿ '''[[ಬೆಂಗಳೂರು ದಕ್ಷಿಣ ಜಿಲ್ಲೆ]]''' ಎಂದು ಮರುನಾಮರಣ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ '''[[ರಾಮನಗರ]]''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]], [[ಕುಣಿಗಲ್]], [[ಹಾರೋಹಳ್ಳಿ]]ಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು
ಕನಕಪುರ ತಾಲೂಕನ್ನು ವಿಭಜಿಸಿ [[ಹಾರೋಹಳ್ಳಿ]] ಮತ್ತು [[ಕೋಡಿಹಳ್ಳಿ]] ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ [[ಬಿಡದಿ]] ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ [[ಕುದೂರು]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ [[ಹುಲಿಯೂರು ದುರ್ಗ]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕು
ಬೆಂಗಳೂರು ದಕ್ಷಿಣ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.
==ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ==
01. '''ರಾಮನಗರ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :'''
1. ರಾಮಸಾಗರ (ಹಂದಿಗುಂಡಿ) ರಾಜ್ಯ ಅರಣ್ಯ 10069.18 ಎಕರೆ
2. ಪಾಂಡುಸಾಗರ (ಹಲ್ತೂರು) ರಾಜ್ಯ ಅರಣ್ಯ 3049.10 ಎಕರೆ
3. ತೆಂಗಿನಕಲ್ಲು ರಾಜ್ಯ ಅರಣ್ಯ 6374.36 ಎಕರೆ
4. ರಾಮಗಿರಿ ರಾಜ್ಯ ಅರಣ್ಯ 912.9 ಎಕರೆ
n9z5i7e971zfg6m81x2xmrt064mj77d
1307949
1307947
2025-07-05T17:04:20Z
Prasadchandu
56721
/* ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ */
1307949
wikitext
text/x-wiki
{{Infobox settlement
| name = ಬೆಂಗಳೂರು ದಕ್ಷಿಣ
| native_name =
| native_name_lang = kn
| other_name = ಸಪ್ತಗಿರಿ ನಾಡು
| nickname =
| settlement_type = ನಗರ
| image_skyline = Ramanagara .jpg
| image_alt =
| image_caption = ರಾಮನಗರದ ಪ್ರದೇಶವೊಂದರ ಹಕ್ಕಿನೋಟ
| pushpin_map =
| pushpin_label_position =
| pushpin_map_alt =
| pushpin_map_caption =
| latd =
| latm =
| lats =
| latNS =
| longd =
| longm =
| longs =
| longEW =
| coordinates_display =
| subdivision_type = ಒಕ್ಕೂಟ
| subdivision_name = {{flag|ಭಾರತ}}
| subdivision_type1 = ನಾಡು/ದೇಶ
| subdivision_name1 = [[ಕರ್ನಾಟಕ]]
| subdivision_type2 = ಜಿಲ್ಲೆ
| subdivision_name2 = ಬೆಂಗಳೂರು ದಕ್ಷಿಣ
| subdivision_type3 = ಜಿಲ್ಲಾ ಕೇಂದ್ರ
| subdivision_name3 = ರಾಮನಗರ
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 747
| population_total = 95167 <ref>http://www.census2011.co.in/data/town/803238-ramanagara.html</ref>
| population_as_of = 2011
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[ಕನ್ನಡ]]
| timezone1 = [[India Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code =
| registration_plate =
| website = [http://www.ramanagaracity.mrc.gov.in/Home www.ramanagaracity.mrc.gov.in]
| footnotes =
| translit_lang1 = English
}}
'''ಬೆಂಗಳೂರು ದಕ್ಷಿಣ ಜಿಲ್ಲೆ:''' [[ಕರ್ನಾಟಕ]]ದ ಒಂದು ಜಿಲ್ಲೆಯಾಗಿದೆ. ರಾಮನಗರವು ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. [[ಬೆಂಗಳೂರು]] ಜಿಲ್ಲೆಯನ್ನು 1986ರಲ್ಲಿ [[ಬೆಂಗಳೂರು ನಗರ ಜಿಲ್ಲೆ]] ಮತ್ತು [[ಬೆಂಗಳೂರು ಗ್ರಾಮಾಂತರ ಜಿಲ್ಲೆ]] ಎಂಬ 2 ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಿಂದ ಪ್ರತ್ಯೇಕ ರಾಮನಗರ ಜಿಲ್ಲೆ ರಚನೆಯಾಯಿತು.
ರಾಮನಗರ ಜಿಲ್ಲೆಯ ಹೆಸರುನ್ನು 2025ರಲ್ಲಿ '''[[ಬೆಂಗಳೂರು ದಕ್ಷಿಣ ಜಿಲ್ಲೆ]]''' ಎಂದು ಮರುನಾಮರಣ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ '''[[ರಾಮನಗರ]]''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]], [[ಕುಣಿಗಲ್]], [[ಹಾರೋಹಳ್ಳಿ]]ಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು
ಕನಕಪುರ ತಾಲೂಕನ್ನು ವಿಭಜಿಸಿ [[ಹಾರೋಹಳ್ಳಿ]] ಮತ್ತು [[ಕೋಡಿಹಳ್ಳಿ]] ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ [[ಬಿಡದಿ]] ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ [[ಕುದೂರು]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ [[ಹುಲಿಯೂರು ದುರ್ಗ]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕು
ಬೆಂಗಳೂರು ದಕ್ಷಿಣ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.
==ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ==
01. '''ರಾಮನಗರ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :'''
* ರಾಮಸಾಗರ (ಹಂದಿಗುಂಡಿ) ರಾಜ್ಯ ಅರಣ್ಯ 10069.18 ಎಕರೆ
* ಪಾಂಡುಸಾಗರ (ಹಲ್ತೂರು) ರಾಜ್ಯ ಅರಣ್ಯ 3049.10 ಎಕರೆ
* ತೆಂಗಿನಕಲ್ಲು ರಾಜ್ಯ ಅರಣ್ಯ 6374.36 ಎಕರೆ
* ರಾಮಗಿರಿ ರಾಜ್ಯ ಅರಣ್ಯ 912.9 ಎಕರೆ
4eva2dv2upho11uuh9uutjo4ncv63xj
1307953
1307949
2025-07-05T17:11:54Z
Prasadchandu
56721
/* ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ */
1307953
wikitext
text/x-wiki
{{Infobox settlement
| name = ಬೆಂಗಳೂರು ದಕ್ಷಿಣ
| native_name =
| native_name_lang = kn
| other_name = ಸಪ್ತಗಿರಿ ನಾಡು
| nickname =
| settlement_type = ನಗರ
| image_skyline = Ramanagara .jpg
| image_alt =
| image_caption = ರಾಮನಗರದ ಪ್ರದೇಶವೊಂದರ ಹಕ್ಕಿನೋಟ
| pushpin_map =
| pushpin_label_position =
| pushpin_map_alt =
| pushpin_map_caption =
| latd =
| latm =
| lats =
| latNS =
| longd =
| longm =
| longs =
| longEW =
| coordinates_display =
| subdivision_type = ಒಕ್ಕೂಟ
| subdivision_name = {{flag|ಭಾರತ}}
| subdivision_type1 = ನಾಡು/ದೇಶ
| subdivision_name1 = [[ಕರ್ನಾಟಕ]]
| subdivision_type2 = ಜಿಲ್ಲೆ
| subdivision_name2 = ಬೆಂಗಳೂರು ದಕ್ಷಿಣ
| subdivision_type3 = ಜಿಲ್ಲಾ ಕೇಂದ್ರ
| subdivision_name3 = ರಾಮನಗರ
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 747
| population_total = 95167 <ref>http://www.census2011.co.in/data/town/803238-ramanagara.html</ref>
| population_as_of = 2011
| population_rank =
| population_density_km2 = auto
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[ಕನ್ನಡ]]
| timezone1 = [[India Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code =
| registration_plate =
| website = [http://www.ramanagaracity.mrc.gov.in/Home www.ramanagaracity.mrc.gov.in]
| footnotes =
| translit_lang1 = English
}}
'''ಬೆಂಗಳೂರು ದಕ್ಷಿಣ ಜಿಲ್ಲೆ:''' [[ಕರ್ನಾಟಕ]]ದ ಒಂದು ಜಿಲ್ಲೆಯಾಗಿದೆ. ರಾಮನಗರವು ಜಿಲ್ಲೆಯ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಮತ್ತು ಕಸಬಾ ಹೋಬಳಿಯ ಕೇಂದ್ರವಾಗಿದೆ. [[ಬೆಂಗಳೂರು]] ಜಿಲ್ಲೆಯನ್ನು 1986ರಲ್ಲಿ [[ಬೆಂಗಳೂರು ನಗರ ಜಿಲ್ಲೆ]] ಮತ್ತು [[ಬೆಂಗಳೂರು ಗ್ರಾಮಾಂತರ ಜಿಲ್ಲೆ]] ಎಂಬ 2 ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ [[ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಿಂದ ಪ್ರತ್ಯೇಕ ರಾಮನಗರ ಜಿಲ್ಲೆ ರಚನೆಯಾಯಿತು.
ರಾಮನಗರ ಜಿಲ್ಲೆಯ ಹೆಸರುನ್ನು 2025ರಲ್ಲಿ '''[[ಬೆಂಗಳೂರು ದಕ್ಷಿಣ ಜಿಲ್ಲೆ]]''' ಎಂದು ಮರುನಾಮರಣ ಮಾಡಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ '''[[ರಾಮನಗರ]]''', [[ಚನ್ನಪಟ್ಟಣ]], [[ಮಾಗಡಿ]], [[ಕನಕಪುರ]], [[ಕುಣಿಗಲ್]], [[ಹಾರೋಹಳ್ಳಿ]]ಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.
ಬೇಡಿಕೆಯಿರುವ 5 ಹೊಸ ತಾಲೂಕುಗಳು
ಕನಕಪುರ ತಾಲೂಕನ್ನು ವಿಭಜಿಸಿ [[ಹಾರೋಹಳ್ಳಿ]] ಮತ್ತು [[ಕೋಡಿಹಳ್ಳಿ]] ತಾಲೂಕು ರಚನೆ ಮಾಡಬೇಕು.
ರಾಮನಗರ ತಾಲೂಕನ್ನು ವಿಭಜಿಸಿ [[ಬಿಡದಿ]] ತಾಲೂಕು ರಚನೆ ಮಾಡಬೇಕು
ಮಾಗಡಿ ತಾಲೂಕನ್ನು ವಿಭಜಿಸಿ [[ಕುದೂರು]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ವಿಭಜಿಸಿ [[ಹುಲಿಯೂರು ದುರ್ಗ]] ತಾಲೂಕು ರಚನೆ ಮಾಡಬೇಕು
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರ್ಪಡೆ ಮಾಡಬೇಕು
ಬೆಂಗಳೂರು ದಕ್ಷಿಣ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.
==ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ತಾಲ್ಲೂಕುವಾರು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ==
01. '''ರಾಮನಗರ ತಾಲ್ಲೂಕು ಅರಣ್ಯ ಪ್ರದೇಶದ ವ್ಯಾಪ್ತಿ ಮತ್ತು ವಿಸ್ತೀರ್ಣ :'''
* ರಾಮಸಾಗರ (ಹಂದಿಗುಂಡಿ) ರಾಜ್ಯ ಅರಣ್ಯ 10069.18 ಎಕರೆ
* ದೊಡ್ಡಮಣ್ಣು ಗುಡ್ಡೆ ರಾಜ್ಯ ಅರಣ್ಯ 11213.5 ಎಕರೆ
* ಪಾಂಡುಸಾಗರ (ಹಲ್ತೂರು) ರಾಜ್ಯ ಅರಣ್ಯ 3049.10 ಎಕರೆ
* ತೆಂಗಿನಕಲ್ಲು ರಾಜ್ಯ ಅರಣ್ಯ 6374.36 ಎಕರೆ
* ರಾಮಗಿರಿ ರಾಜ್ಯ ಅರಣ್ಯ 912.9 ಎಕರೆ
* ಕುಂಬಳಗೂಡು ರಾಜ್ಯ ಅರಣ್ಯ 1159.26 ಎಕರೆ
4n1b6u1055b5uv18cii7x81r4v0wlmj
ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು
0
174941
1307970
1307734
2025-07-06T07:54:06Z
Vikashegde
417
1307970
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|File:Domlur Chokkanathaswamy Temple North Wall 03.jpg|Domlur Chokkanathaswamy Temple North Wall|File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|3D scanning of the North Wall 1302CE Veera Ballala Inscription (Tamil)|File:Domlur Chokkanathaswamy Temple 16th-century Singaperumal Nambiyar Tamil Inscription.jpg|Singaperumal Nambiyar Tamil Inscription|File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|Kammanan's Krishna Pillar Fragmented Tamil Inscription|File:Domlur chola stone art 10th century,bangalore.jpg|Kammanan's Krishna Pillar Fragmented Tamil Inscription|File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|Marappillai Suryappan Fragmented Right Pillar Tamil Inscription|File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|Kammanan's Krishna Pillar inscription Another side vishnu sculpture|File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|Kammanan's Krishna Pillar Another side Yoga Narasimha sculpture|File:Domlur 13th-century Vira Ramanathan Pillar Tamil Inscription 05.jpg|Domlur 13th-century Vira Ramanathan Pillar Tamil Inscription|File:Domlur Shilashasana in Kannada.jpg|Domlur 1440CE Malarasa's Donation Inscription}}
== ಇವನ್ನೂ ನೋಡಿ ==
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
okk7jroj6dg5i1h161ldcaxrqkecvhd
1307973
1307970
2025-07-06T08:05:11Z
Vikashegde
417
/* ಗ್ಯಾಲರಿ */
1307973
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಮ್ಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಮ್ಮನನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
5urpl0yeeyyxcmrr3x4imvvfduueugj
1307974
1307973
2025-07-06T08:06:42Z
Vikashegde
417
/* ಇವನ್ನೂ ನೋಡಿ */
1307974
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಮ್ಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಮ್ಮನನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
*[[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
*[[ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
lo0w6fvg3ingukmhg2qgslxka7sy3xz
1307975
1307974
2025-07-06T08:07:05Z
Vikashegde
417
added [[Category:ಬೆಂಗಳೂರಿನ ಇತಿಹಾಸ]] using [[Help:Gadget-HotCat|HotCat]]
1307975
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಮ್ಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಮ್ಮನನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
*[[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
*[[ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
[[ವರ್ಗ:ಬೆಂಗಳೂರಿನ ಇತಿಹಾಸ]]
qr9rja5g739tv15f8gpy9zxylaxyfwf
1307978
1307975
2025-07-06T08:09:09Z
Vikashegde
417
Vikashegde [[ಕರಡು:ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು]] ಪುಟವನ್ನು [[ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ
1307975
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಮ್ಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಮ್ಮನನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
*[[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
*[[ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
[[ವರ್ಗ:ಬೆಂಗಳೂರಿನ ಇತಿಹಾಸ]]
qr9rja5g739tv15f8gpy9zxylaxyfwf
1307980
1307978
2025-07-06T08:13:21Z
Vikashegde
417
/* ಗ್ಯಾಲರಿ */
1307980
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಾಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಾಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಾಮಣ್ಣನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
*[[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
*[[ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
[[ವರ್ಗ:ಬೆಂಗಳೂರಿನ ಇತಿಹಾಸ]]
ryncrgguzb4u55rjc53trvi7s6nxn2v
1307981
1307980
2025-07-06T08:13:44Z
Vikashegde
417
/* ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಮ್ಮನನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ */
1307981
wikitext
text/x-wiki
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
[[ದೊಮ್ಮಲೂರು]] ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಪ್ರದೇಶವಾಗಿದೆ. ಕ್ರಿ.ಶ. 1200-1440 ರ ಅವಧಿಯ 18 ಶಿಲಾಶಾಸನಗಳಲ್ಲಿ ಈ ಪ್ರದೇಶದ ಉಲ್ಲೇಖವಾಗಿದ್ದು ದೊಮ್ಮಲೂರು ಒಂದು ಐತಿಹಾಸಿಕ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಇವುಗಳಲ್ಲಿ, 16 ಶಾಸನಗಳು ಚೊಕ್ಕನಾಥಸ್ವಾಮಿ ಅಥವಾ ಚೊಕ್ಕ ಪೆರುಮಾಳ್ (ಹಿಂದೂ ದೇವರು ವಿಷ್ಣು) ದೇವರಿಗೆ ಸಮರ್ಪಿತವಾದ ಚೊಕ್ಕನಾಥಸ್ವಾಮಿ ದೇವಾಲಯದಲ್ಲಿವೆ . ಈ ಹನ್ನೊಂದು ಶಾಸನಗಳು ಕ್ರಿ.ಶ. 1200-1440 ರ ಅವಧಿಯವು ಮತ್ತು ಇವುಗಳನ್ನು ಮೊದಲೇ ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ 9 ರಲ್ಲಿ ದಾಖಲಿಸಲಾಗಿದೆ <ref>{{ಉಲ್ಲೇಖ ಪುಸ್ತಕ |url=https://archive.org/details/epigraphiacarnat09myso/page/n68/mode/1up |title=Epigraphia Carnatica, Volume 9 |publisher=Bangalore Mysore Govt. Central Press |year=1937 |page=7}}</ref> ಇವು ಹೆಚ್ಚಾಗಿ ಚೊಕ್ಕನಾಥಸ್ವಾಮಿ ದೇವರಿಗೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ (ಅಸ್ತಿತ್ವದಲ್ಲಿಲ್ಲ) ದಾನ ಮಾಡಿದ ಶಾಸನಗಳಾಗಿವೆ.
[[ಚಿತ್ರ:Digital_Image_of_the_Word_Domlur_(dŏṃbalūra)_Obtained_by_3D_Scanning_of_The_Domlur_1409CE_Nagappa_Dandanayaka's_Chokkanatha_Temple_Donation_Inscription.jpg|thumb|330x330px| ದೊಮ್ಮಲೂರು 1409CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯ ದೇಣಿಗೆ ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ದೊಂಬಲೂರ ಎಂಬ ಸ್ಥಳನಾಮದ ಡಿಜಿಟಲ್ ಚಿತ್ರ.]]
[[ಚಿತ್ರ:Digital_Image_Highlighting_the_Place_Name_'Dŏṃbalūra'_in_the_Domlur_1409CE_Nagappa_Dandanayaka's_Chokkanatha_Temple_Donation_Inscription.png|thumb| ದೊಮ್ಮಲೂರು 1409 CE ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ದೇಣಿಗೆ ಶಾಸನದಲ್ಲಿ 'ದೊಂಬಲೂರ' ಎಂಬ ಸ್ಥಳನಾಮವನ್ನು ಎತ್ತಿ ತೋರಿಸುವ ಡಿಜಿಟಲ್ ಚಿತ್ರ.]]
[[ದೊಮ್ಮಲೂರು|ದೊಮ್ಮಲೂರನ್ನು]] ಶಾಸನಗಳಲ್ಲಿ ''ಟೊಂಬಲೂರು'', ''ದೊಂಬಲೂರು'' ಮತ್ತು ''ದೇಸಿ ಮಾಣಿಕ್ಯ ಪಟನಂ'' ಎಂದು ಉಲ್ಲೇಖಿಸಲಾಗಿದೆ. ಒಂದನ್ನು ಹೊರತುಪಡಿಸಿ ಉಳಿದೆಲ್ಲ ಶಾಸನಗಳು ಚೊಕ್ಕನಾಥಸ್ವಾಮಿ ದೇವಾಲಯದ ಆವರಣದಲ್ಲಿವೆ. "ದೊಮ್ಮಲೂರು" ಬಗ್ಗೆ ಅತ್ಯಂತ ಹಳೆಯ ಉಲ್ಲೇಖವು ಚೊಕ್ಕನಾಥಸ್ವಾಮಿ ದೇವಾಲಯದಲ್ಲಿ ಕಂಡುಬರುತ್ತದೆ. ೧೩ನೇ ಶತಮಾನದ ತ್ರಿಪುರಾಂತಕ ಪೆರುಮಾಳ್ ಎಂಬೆ ದೇವರ ತಮಿಳು ಶಾಸನದಲ್ಲಿ, [[ದೊಮ್ಮಲೂರು|ದೊಮ್ಮಲೂರನ್ನು]] ತಮಿಳು ರೂಪದಲ್ಲಿ ಟೊಂಬಲೂರು ಎಂದು ಉಲ್ಲೇಖಿಸಲಾಗಿದೆ, ಇದು ಕನಿಷ್ಠ ೧೩ನೇ ಶತಮಾನದಿಂದಲೂ [[ದೊಮ್ಮಲೂರು|ದೊಮ್ಮಲೂರಿನ]] ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. <ref>{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n312/mode/1up |publisher=Bangalore Mysore Govt. Central Press}}</ref> 1975 ರಲ್ಲಿ ಎಎಸ್ಐನ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಎಸ್.ಆರ್. ರಾವ್ ಅವರು [[ದೊಮ್ಮಲೂರು|ದೊಮ್ಮಲೂರಿನಲ್ಲಿ]] 8 ನೇ ಶತಮಾನದ ಭೈರವ ವಿಗ್ರಹವನ್ನು ಕಂಡುಹಿಡಿದದ್ದನ್ನು ಕರ್ನಾಟಕ ರಾಜ್ಯ ಗೆಜಟೀರ್, ಭಾಗ 1, 1990 ದಾಖಲಿಸುತ್ತದೆ. ಆ ಸಮಯದಲ್ಲಿಯೂ ಸಹ [[ದೊಮ್ಮಲೂರು]] ಒಂದು ವಸಾಹತು ಪ್ರದೇಶವಾಗಿ ಮಹತ್ವವವನ್ನು ಹೊಂದಿದ್ದಿರಬಹುದು ಎಂದು ಇದು ಸೂಚಿಸುತ್ತದೆ. ದುರದೃಷ್ಟವಶಾತ್, ಆ ವಿಗ್ರಹವಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಎಸ್.ಆರ್. ರಾವ್ ಅವರ ದಾಖಲೆಗಳಾಗಲಿ ಇಂದು ಪತ್ತೆಯಾಗಿಲ್ಲ. <ref>{{Cite web |last=Damodaran |first=Akhila |date=2017-03-02 |title=Temple of the beautiful god |url=https://www.newindianexpress.com/cities/bengaluru/2017/Mar/02/temple-of-the-beautiful-god-1576356.html |access-date=2024-03-24 |website=The New Indian Express}}</ref> <ref name="Srivatsa">{{ಉಲ್ಲೇಖ ಸುದ್ದಿ |last=Srivatsa |first=Sharath |date=2022-07-14 |title=Bengaluru's inscriptions: Footprints of history traced anew |url=https://www.thehindu.com/news/national/karnataka/bengalurus-inscriptions-footprints-of-history-traced-anew/article65636164.ece |access-date=2024-03-24 |work=The Hindu |issn=0971-751X}}</ref>
== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ==
ಈ ಶಾಸನಗಳನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಮತ್ತು ನಂತರರ ಪುರಾತತ್ವ ಶಾಸ್ತ್ರದ ವರದಿಗಳು ಮತ್ತು ನಿಯತಕಾಲಿಕೆಗಳಲ್ಲಿ ದಾಖಲಿಸಲಾಗಿದೆ. ಆರ್. ನರಸಿಂಹಾಚಾರ್ ಅವರು ಮೈಸೂರು ಪುರಾತತ್ವ ವರದಿ 1911 ರ ದಾಖಲೆಗಳಲ್ಲಿ, ಚೊಕ್ಕನಾಥಸ್ವಾಮಿ ದೇವಾಲಯವು ಶಿಥಿಲಗೊಂಡಿರುವುದಾಗಿ ಗುರುತಿಸಿರುವುದನ್ನು ಗಮನಿಸಬಹುದು. ಅವರು ಅದರ ಅವಶೇಷಗಳ ಉತ್ಖನನವನ್ನು ಕೈಗೊಂಡರು, ಆ ಅವಧಿಯಲ್ಲಿ ಐದು ಶಾಸನಗಳು ಪತ್ತೆಯಾಗಲು ಕಾರಣವಾಯಿತು. ತರುವಾಯ, ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಆದಾಗ್ಯೂ, ಪುನಃಸ್ಥಾಪನೆಯಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಬಗ್ಗೆ ವಿವರಗಳು ಮತ್ತು ಸಮಯದ ಮಾಹಿತಿ ಪ್ರಸ್ತುತ ಲಭ್ಯವಿಲ್ಲ. ದೇವಾಲಯದ ಆವರಣದಲ್ಲಿ ಪ್ರದರ್ಶಿಸಲಾದ 1947 ರ ವರ್ಣಚಿತ್ರವು ದೇವಾಲಯವನ್ನು ಅದರ ಹಿಂದಿನ ಶಿಥಿಲಾವಸ್ಥೆಯಲ್ಲಿ ಚಿತ್ರಿಸುತ್ತದೆ ಮತ್ತು ಆ ಮೂಲಕ ದೇವಾಲಯವನ್ನು 1947 ರ ನಂತರ ಪುನಃಸ್ಥಾಪಿಸಲಾಗಿದೆ ಎಂದು ಸೂಚಿಸುತ್ತದೆ. <ref>{{ಉಲ್ಲೇಖ ಸುದ್ದಿ |date=12 August 2017 |title=70 years of Independence: A Bengaluru temple's tryst with destiny |url=https://timesofindia.indiatimes.com/city/bengaluru/70-years-of-independence-a-bengaluru-temples-tryst-with-destiny/articleshow/60036984.cms |work=The Times of India}}</ref> ದೇವಾಲಯದಲ್ಲಿ ಕಂಡುಬಂದ 11 ಶಾಸನಗಳನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಮಾತ್ರ ದಾಖಲಿಸುತ್ತದೆ ಮತ್ತು ಇನ್ನೂ 7 ಶಾಸನಗಳನ್ನು ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ದಾಖಲಿಸಲಾಗಿದೆ. ಹೆಚ್ಚಿನ ಶಾಸನಗಳನ್ನು ದೇವಾಲಯದ ಗೋಡೆಗಳು ಮತ್ತು ಕಂಬಗಳ ಮೇಲೆ ಕೆತ್ತಲಾಗಿದೆ.
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನದ ಉತ್ತರ ಗೋಡೆ ಸಾ.ಶ. 1302 ವೀರ ಬಲ್ಲಾಳ ಶಾಸನ ==
ಇದು ಸಾ.ಶ. ೨೦-ಫೆಬ್ರವರಿ-೧೩೦೨ ದಿನಾಂಕದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ [[ತಮಿಳು]] ಶಾಸನವಾಗಿದ್ದು, ಹೊಯ್ಸಳ ರಾಜ ವೀರ ಬಲ್ಲಾಳನ ಆಳ್ವಿಕೆಯಲ್ಲಿ ಬರೆಯಲ್ಪಟ್ಟಿದೆ ಮತ್ತು ರಾಜನು ನಿಗದಿಪಡಿಸಲು ಆದೇಶಿಸಿದ ದತ್ತಿ ಶಾಸನವಾಗಿದೆ. ಇದರಲ್ಲಿ ಮಗ್ಗ ತೆರಿಗೆ, ಆದಾಯ, ಕಸ್ಟಮ್ಸ್ ತೆರಿಗೆ ಮತ್ತು ಪೂಜೆ, ಆಹಾರ ಮತ್ತು ಇತರ ಕೊಡುಗೆಗಳಿಗೆ ನೀಡಬೇಕಾದ ಇತರ ತೆರಿಗೆಗಳು ಮತ್ತು [[ದೊಮ್ಮಲೂರು|ದೊಮ್ಮಲೂರಿನ]] ಒಣ ಮತ್ತು ತೇವ ಭೂಮಿಯಿಂದ ಬರುವ ಎಲ್ಲಾ ತೆರಿಗೆಗಳು ಮತ್ತು ಹಕ್ಕುಗಳು ಸೇರಿವೆ, ಸೋಮನಾಥ ದೇವರ ಆಸ್ತಿಗಳನ್ನು ಹೊರತುಪಡಿಸಿ ಚೊಕ್ಕ ಪೆರುಮಾಳ್ಗೆ ನೀಡಬೇಕಾಗುತ್ತದೆ. ಈ ಶಾಸನವು [[ಹಳೆ ಮಡಿವಾಳ ಸೋಮೇಶ್ವರ ದೇವಾಲಯ, ಬೆಂಗಳೂರು|ಮಡಿವಾಳ ಸೋಮೇಶ್ವರ]], ಗುಂಜೂರು ಸೋಮೇಶ್ವರ, ಐವರ ಕಂದಪುರ ಧರ್ಮೇಶ್ವರ, ನಂದಿ ಕಮಟೇಶ್ವರ, ಶಿವರ [[ಕೋಲಾರ|ಗಂಗಾದರೇಶ್ವರ]] ಮತ್ತು ದೊಡ್ಡ ಕಲ್ಲಹಳ್ಳಿ ದೇವಸ್ಥಾನಗಳಲ್ಲಿರುವ ಇತರ ಶಾಸನಗಳಲ್ಲಿ ಒಂದಾಗಿದ್ದು ಇದು ಹೊಯ್ಸಳ ರಾಜ ವೀರ ಬಲ್ಲಾಳನು [[ಬೆಂಗಳೂರು|ಬೆಂಗಳೂರಿನ]] ಅನೇಕ ದೇವಾಲಯಗಳಿಗೆ ಅನುದಾನವನ್ನು ಪರಿಶೀಲಿಸುವ ಸೂಚನೆ ನೀಡಿದ್ದನು. ಈ ಶಾಸನವನ್ನು ೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಆದಾಗ್ಯೂ ಶಾಸನದ ನಿಖರವಾದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":02">{{Cite web |date=April 2022 |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |url=https://archive.org/details/qjms-vol-113-2-2022-43-undocumented-bengaluru-inscriptions/page/171/mode/1}}</ref>
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
[[ಚಿತ್ರ:3D_scanning_of_the_Domlur_Chokkanathaswamy_Temple_North_Wall_1302CE_Veera_Ballala_Inscription_(Tamil).jpg|thumb|314x314px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಉತ್ತರ ಗೋಡೆಯ ಸಾ.ಶ. 1302CE ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್.]]
ಈ ಶಾಸನವನ್ನು ''೧೯೧೧ ರ ಮೈಸೂರು ಪುರಾತತ್ವ ವರದಿಯಲ್ಲಿ'' ಉಲ್ಲೇಖಿಸಲಾಗಿದ್ದರೂ, <ref>{{ಉಲ್ಲೇಖ ಪುಸ್ತಕ |last=Mysore Archaeological Reports |url=https://archive.org/details/in.ernet.dli.2015.107060/mode/1up |title=Annual Report Of The Archaeological Survey Of Mysore For The Year 1910 To 1911}}</ref> ಶಾಸನದ ಪಠ್ಯವನ್ನು ಪ್ರಕಟಿಸಲಾಗಿಲ್ಲ. ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು. ಶಾಸನದ ಬರವಣಿಗೆಯ ದಿನಾಂಕ (ರೋಮನ್ ಕ್ಯಾಲೆಂಡರ್ಗೆ ಪರಿವರ್ತಿತ) ಫೆಬ್ರವರಿ 20, 1302.
=== ಗುಣಲಕ್ಷಣಗಳು ===
ಶಾಸನವು ೧೯ ಸೆಂ.ಮೀ ಎತ್ತರ ಮತ್ತು 1658 ಸೆಂ.ಮೀ ಉದ್ದವಾಗಿದೆ. ಅಕ್ಷರಗಳು 4.3 ಸೆಂ.ಮಿ. ಎತ್ತರ, 3.4 ಸೆಂ.ಮೀ ಅಗಲ & 0.3 ಸೆಂ.ಮೀ ಆಳವಾಗಿವೆ.
=== ಪಠ್ಯದ ಲಿಪ್ಯಂತರ ===
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!
!Modern Tamil
!IAST
!Modern Kannada
|-
|1
|ஸ்வஸ்தி ஶ்ரீ ஶ்ரீ மத் ப்ரதாப சக்ரவத்தி ஶ்ரீ ஹொய்சாள வீரவல்லாளதேவன் ஹேஸர குந்தாணி ராஜ்யம் விரிவி நாடு மாசந்தி நாடு முரசுனாடு பெண்ணையாண்டார் மட நாடு ஐம்புழுகூர் நாடு எலவூர் நாடு குவளால நாடு கைவார நாடு சொக்கனாயன் பற்று இலைப்பாக்க நாடு முன்னான எல்லா நாடுகளிலுள்ள தேவஸ்தானங்களில் மடபதிகளுக்கும் ஸ்தானாபதிக்கும் விண்ணப்பஞ் செய்யப் (பெற) கலியுக வருஷம் 3679 இதன் மேற் செல்லா நின்ற ஸகாப்தம் 1224 ஆவது ப்ல வருஷத்து மார்கழி மாஸம் 22 ௳ திங்கட்கிழமை நாள் இந்த ராஜ்யத்து தேவதானன் திருவிடையாட்டம் மடப்புறம் பள்ளிச்சந்தமான தான மான்யங்களில் இறுக்கும் ஸித்தாயங் காணி
|svasti śrī śrī mat pratāpa cakravatti śrī hŏycāl̤a vīravallāl̤atevan hesara kuntāṇi rājyam virivi nāṭu mācanti nāṭu muracunāṭu pĕṇṇaiyāṇṭār maṭa nāṭu aimpuḻukūr nāṭu ĕlavūr nāṭu kuval̤āla nāṭu kaivāra nāṭu cŏkkanāyaṉ paṟṟu ilaippākka nāṭu muṉṉāṉa ĕllā nāṭukal̤ilul̤l̤a tevastāṉaṅkal̤il maṭapatikal̤ukkum stāṉāpatikkum viṇṇappañ cĕyyap (pĕṟa) kaliyuka varuṣam 3679 itaṉ meṟ cĕllā niṉṟa sakāptam 1224 āvatu pla varuṣattu mārkaḻi māsam 22 ௳ tiṅkaṭkiḻamai nāl̤ inta rājyattu tevatāṉan tiruviṭaiyāṭṭam maṭappuṟam pal̤l̤iccantamāṉa tāṉa mānyaṅkal̤il iṟukkum sittāyaṅ kāṇi
|ಸ್ವಸ್ತಿ ಶ್ರೀ ಶ್ರೀ ಮತ್ ಪ್ರತಾಪ ಚಕ್ರವತ್ತಿ ಶ್ರೀ ಹೊಯ್ಚಾಳ ವೀರವಲ್ಲಾಳತೇವನ್ ಹೇಸರ ಕುಂತಾಣಿ ರಾಜ್ಯಂ ವಿರಿವಿ ನಾಟು ಮಾಚಂತಿ ನಾಟು ಮುರಚುನಾಟು ಪೆಣ್ಣೈಯಾಂಟಾರ್ ಮಟ ನಾಟು ಐಂಪುೞುಕೂರ್ ನಾಟು ಎಲವೂರ್ ನಾಟು ಕುವಳಾಲ ನಾಟು ಕೈವಾರ ನಾಟು ಚೊಕ್ಕನಾಯನ಼್ ಪಱ್ಱು ಇಲೈಪ್ಪಾಕ್ಕ ನಾಟು ಮುನ಼್ನ಼ಾನ಼ ಎಲ್ಲಾ ನಾಟುಕಳಿಲುಳ್ಳ ತೇವಸ್ತಾನ಼ಂಕಳಿಲ್ ಮಟಪತಿಕಳುಕ್ಕುಂ ಸ್ತಾನ಼ಾಪತಿಕ್ಕುಂ ವಿಣ್ಣಪ್ಪಞ್ ಚೆಯ್ಯಪ್ (ಪೆಱ) ಕಲಿಯುಕ ವರುಷಂ 3679 ಇತನ಼್ ಮೇಱ್ ಚೆಲ್ಲಾ ನಿನ಼್ಱ ಸಕಾಪ್ತಂ 1224 ಆವತು ಪ್ಲ ವರುಷತ್ತು ಮಾರ್ಕೞಿ ಮಾಸಂ 22 ௳ ತಿಂಕಟ್ಕಿೞಮೈ ನಾಳ್ ಇಂತ ರಾಜ್ಯತ್ತು ತೇವತಾನ಼ನ್ ತಿರುವಿಟೈಯಾಟ್ಟಂ ಮಟಪ್ಪುಱಂ ಪಳ್ಳಿಚ್ಚಂತಮಾನ಼ ತಾನ಼ ಮಾನ್ಯಂಕಳಿಲ್ ಇಱುಕ್ಕುಂ ಸಿತ್ತಾಯಙ್ ಕಾಣಿ
|-
|2
|க்கை தறியிறை கட்டாரப்பாட்டம் சாரி(கை)யுட்பட்ட பல வரிவுகளும் மற்றுமெப்பேற்பட்ட இறைகளுந் தவிற்து இந்த விபவங்கள் இந்தந்த தேவர்களுக்கு பூஜைக்கும் அமுதுக்கும் போகங்களுக்கும் திருப்பணிக்கும் தாரா பூ(ர்)ண்ணமாக உதகம் பண்ணிக் குடுத்தோம் இப்படிக்கு இலைப்பாக்க நாட்டுத் தோம்பலூரில் சோமனாத தேவருடைய தேவதானமு மடப்புறமும் நீக்கி யிந்தத் தோம்பலூர் நஞ்சை புன்செய் நாற்பாலெல்லையு மேநோக்கின மரமும் கீனோக்கின கிணறு மனையும் மனைப்படப்பையு மெப்பேற்பட்ட வுரிமையு மெப்பேற்பட்ட இறைககளும் இவ்வூற் பெருமாள் சொக்கப் பெருமாளுக்கு உதகம் பண்ணிக் குடுத்தோம் இந்த விபவம் கொ
|kkai taṟiyiṟai kaṭṭārappāṭṭam cāri(kai)yuṭpaṭṭa pala varivukal̤um maṟṟumĕppeṟpaṭṭa iṟaikal̤un taviṟtu inta vipavaṅkal̤ intanta tevarkal̤ukku pūjaikkum amutukkum pokaṅkal̤ukkum tiruppaṇikkum tārā pū(r)ṇṇamāka utakam paṇṇik kuṭuttom ippaṭikku ilaippākka nāṭṭut tompalūril comaṉāta tevaruṭaiya tevatāṉamu maṭappuṟamum nīkki yintat tompalūr nañcai puṉcĕy nāṟpālĕllaiyu menokkiṉa maramum kīṉokkiṉa kiṇaṟu maṉaiyum maṉaippaṭappaiyu mĕppeṟpaṭṭa vurimaiyu mĕppeṟpaṭṭa iṟaikakal̤um ivvūṟ pĕrumāl̤ cŏkkap pĕrumāl̤ukku utakam paṇṇik kuṭuttom inta vipavam kŏ
|ಕ್ಕೈ ತಱಿಯಿಱೈ ಕಟ್ಟಾರಪ್ಪಾಟ್ಟಂ ಚಾರಿ(ಕೈ)ಯುಟ್ಪಟ್ಟ ಪಲ ವರಿವುಕಳುಂ ಮಱ್ಱುಮೆಪ್ಪೇಱ್ಪಟ್ಟ ಇಱೈಕಳುನ್ ತವಿಱ್ತು ಇಂತ ವಿಪವಂಕಳ್ ಇಂತಂತ ತೇವರ್ಕಳುಕ್ಕು ಪೂಜೈಕ್ಕುಂ ಅಮುತುಕ್ಕುಂ ಪೋಕಂಕಳುಕ್ಕುಂ ತಿರುಪ್ಪಣಿಕ್ಕುಂ ತಾರಾ ಪೂ(ರ್)ಣ್ಣಮಾಕ ಉತಕಂ ಪಣ್ಣಿಕ್ ಕುಟುತ್ತೋಂ ಇಪ್ಪಟಿಕ್ಕು ಇಲೈಪ್ಪಾಕ್ಕ ನಾಟ್ಟುತ್ ತೋಂಪಲೂರಿಲ್ ಚೋಮನ಼ಾತ ತೇವರುಟೈಯ ತೇವತಾನ಼ಮು ಮಟಪ್ಪುಱಮುಂ ನೀಕ್ಕಿ ಯಿಂತತ್ ತೋಂಪಲೂರ್ ನಂಚೈ ಪುನ಼್ಚೆಯ್ ನಾಱ್ಪಾಲೆಲ್ಲೈಯು ಮೇನೋಕ್ಕಿನ಼ ಮರಮುಂ ಕೀನ಼ೋಕ್ಕಿನ಼ ಕಿಣಱು ಮನ಼ೈಯುಂ ಮನ಼ೈಪ್ಪಟಪ್ಪೈಯು ಮೆಪ್ಪೇಱ್ಪಟ್ಟ ವುರಿಮೈಯು ಮೆಪ್ಪೇಱ್ಪಟ್ಟ ಇಱೈಕಕಳುಂ ಇವ್ವೂಱ್ ಪೆರುಮಾಳ್ ಚೊಕ್ಕಪ್ ಪೆರುಮಾಳುಕ್ಕು ಉತಕಂ ಪಣ್ಣಿಕ್ ಕುಟುತ್ತೋಂ ಇಂತ ವಿಪವಂ ಕೊ
|-
|3
|ண்டு திருவாராதனையும் திருப்பொன் கம்ம.... கங்களுந் திருப்பணியும் குறைவற நடத்தி நமக்கும் நம் ராஜ்யத்துக்கும் அற பூதையமாக வாழ்த்தி ஸுகமேயிருப்பது
|ṇṭu tiruvārātaṉaiyum tiruppŏṉ kamma.... kaṅkal̤un tiruppaṇiyum kuṟaivaṟa naṭatti namakkum nam rājyattukkum aṟa pūtaiyamāka vāḻtti sukameyiruppatu
|ಣ್ಟು ತಿರುವಾರಾತನ಼ೈಯುಂ ತಿರುಪ್ಪೊನ಼್ ಕಮ್ಮ.... ಕಂಕಳುನ್ ತಿರುಪ್ಪಣಿಯುಂ ಕುಱೈವಱ ನಟತ್ತಿ ನಮಕ್ಕುಂ ನಂ ರಾಜ್ಯತ್ತುಕ್ಕುಂ ಅಱ ಪೂತೈಯಮಾಕ ವಾೞ್ತ್ತಿ ಸುಕಮೇಯಿರುಪ್ಪತು
|}
=== ಅನುವಾದ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"Salutation ! In the reign of hoysala king Veera vallaala deva, As per the requests to the all the head of temples and monasteries of the Hesara kundani kingdom, virivi naadu, maasanthi naadu, murasu naadu, pennaiyandar mada naadu, Aimpuzhugur naadu, elavur naadu, kuvalaala naadu, kaaivaara naadu, ilaipakka naadu (Properties of chokka natha)
In kaliyuga year 3679, saka year 1224 margazhi month 22nd day, monday, all the taxes from the temple lands (devadana - shiva, thiruvidaiyattam - vishnu, pallichandam - buddhist and jain) including loom tax, revenue, customs tax and other taxes are to be given to the pooja, food and others offerings to the gods of the respective temples. In thombalur all the taxes and the rights from the dry and wet lands expect of the somanatha deva's properties are given to the chokka perumaal. It includes all the trees, wells, plots within the boundary of the land, with this revenue all the worships and renovations of the temple should be performed without any issues"
== ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ಶಾಸನ (ತಮಿಳು) ==
ಇದು [[ತಮಿಳು]] ಭಾಷೆಯಲ್ಲಿರುವ ಶಾಸನವಾಗಿದ್ದು, ಪಠ್ಯವು ತಮಿಳು ಮತ್ತು [[ಗ್ರಂಥ ಲಿಪಿ|ಗ್ರಂಥ]] ಎರಡೂ ಲಿಪಿಗಳಲ್ಲಿದೆ ಮತ್ತು ಅಧ್ಯಯನದಿಂದ 16ನೇ ಶತಮಾನದ್ದೆಂದು ಗುರುತಿಸಲಾಗಿದೆ. ಇದು ಆ ಸ್ಥಳದಲ್ಲಿ ದಾಖಲಾಗಿರುವ ಒಂದು ವಿಶಿಷ್ಟವಾದ ಶಾಸನವಾಗಿದ್ದು, ಈ ಪಠ್ಯವು ವೈಯಕ್ತಿಕ ಟಿಪ್ಪಣಿಯಂತೆ ಕಾಣುತ್ತದೆ. ಇದು ಸಿಂಗಪೆರುಮಾಳ್ ನಂಬಿಯಾರ್ರು 15 ವತ್ತಮ್ ಭೂಮಿಗಳನ್ನು ಹೊಂದಿದ್ದರು ಎಂದು ದಾಖಲಿಸುತ್ತದೆ. ಅದರಲ್ಲಿ 5 ನಾಳಯಾರರ್ಗಳನ್ನು ರಾಗವರ್ ಮತ್ತು ಸೊಕ್ಕಪ್ಪನ್ ಅವರು ಬೆಳೆ ಉತ್ಪನ್ನವಾಗಿ ಅಲ್ಲಪ್ಪನ್ ಮತ್ತು ಸಹೋದರರಿಗೆ ನೀಡಿದ್ದರು. ದಿ ಮಿಥಿಕ್ ಸೊಸೈಟಿಯ ಕ್ವಾರ್ಟರ್ಲಿ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":2">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
[[ಚಿತ್ರ:Domlur_Chokkanathaswamy_Temple_16th-century_Singaperumal_Nambiyar_Tamil_Inscription.jpg|thumb|310x310px| ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ.]]
=== ಅನ್ವೇಷಣೆ ಮತ್ತು ಕಾಲವಿಶ್ಲೇಷಣೆ ===
ಏಪ್ರಿಲ್ 2022 ರಲ್ಲಿ, ಮಿಥಿಕ್ ಸೊಸೈಟಿ ಬೆಂಗಳೂರು ಇನ್ಸ್ಕ್ರಿಪ್ಷನ್ಸ್ 3D ಡಿಜಿಟಲ್ ಕನ್ಸರ್ವೇಷನ್ ಪ್ರಾಜೆಕ್ಟ್ ತಂಡವು ದೇವಾಲಯದಲ್ಲಿನ ಶಾಸನವನ್ನು ಗುರುತಿಸಿತು ಮತ್ತು ಅದನ್ನು 3D ಸ್ಕ್ಯಾನ್ ಮಾಡಿತು. ಸ್ಕ್ಯಾನ್ನಿಂದ ಪಡೆದ ಡಿಜಿಟಲ್ ಚಿತ್ರಗಳನ್ನು ಬಳಸಿಕೊಂಡು ಸೌಂದರ್ಯಿ ರಾಜ್ಕುಮಾರ್ ಮತ್ತು ಪೊನ್ ಕಾರ್ತಿಕೇಯನ್ ಅವರು ಶಾಸನವನ್ನು ನಂತರ ಓದಿದರು.
=== ಗುಣಲಕ್ಷಣಗಳು ===
[[ಶಾಸನಗಳು|ಶಾಸನದ]] ಕಲ್ಲು 16ಸೆಂ.ಮೀ ಎತ್ತರ ಮತ್ತು 311 ರಿಂದ ಸೆಂ.ಮೀ ಅಗಲದ ಅಳತೆಯಲ್ಲಿದೆ. ಅಕ್ಷರಗಳು ಸುಮಾರು 4.4 ಸೆಂ.ಮೀ ಎತ್ತರ, 5.5 ಸೆಂ.ಮೀ ಅಗಲ, ಮತ್ತು 0.3 ಸೆಂ.ಮೀ ಆಳವಾಗಿವೆ.
=== ಲಿಪ್ಯಂತರ ===
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Singaperumal_Nambiyar_Tamil_Inscription_02.png|thumb|348x348px| 16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ.]]
ಈ ಶಾಸನವನ್ನು [[ಗ್ರಂಥ ಲಿಪಿ|ಗ್ರಂಥ]] ಮತ್ತು ತಮಿಳು ಲಿಪಿಗಳು ಮತ್ತು [[ತಮಿಳು|ತಮಿಳು ಭಾಷೆಯಲ್ಲಿ]] ಮೂರು ಸಾಲುಗಳಲ್ಲಿ ಬರೆಯಲಾಗಿದೆ. ಆಧುನಿಕ ತಮಿಳು, [[ಕನ್ನಡ ಅಕ್ಷರಮಾಲೆ|ಕನ್ನಡ]] ಮತ್ತು [[ಅ.ಸಂ.ಲಿ.ವ.|IAST]] ಭಾಷೆಗಳಲ್ಲಿ ಶಾಸನದ ನಿಖರವಾದ ಲಿಪ್ಯಂತರವು ಈ ಕೆಳಗಿನಂತಿದೆ (ಸಾಲು ಸಂಖ್ಯೆಗಳು ಮೂಲ ಶಾಸನದ ಭಾಗವಾಗಿಲ್ಲ, ಅವುಗಳನ್ನು ಶಾಸನಗಳಲ್ಲಿ ಸೇರಿಸುವುದು ಪೂರ್ವನಿಯೋಜಿತ ಅಭ್ಯಾಸವಾಗಿದೆ).
{| class="wikitable"
!ಸಾಲು
ಸಂಖ್ಯೆ
! ತಮಿಳು
! ಐ.ಎ.ಎಸ್.ಟಿ.
! ಕನ್ನಡ ಲಿಪ್ಯಂತರ
|-
| 1
| ವ್ಯಯ ವರುಷಂ ಆದಿ ತಿಂಗಳು ಚಾಲತ್ತಲ್ ಕಾಣಿಯಲ್ಲಿ ಸಿಂಗಪ್ಪೆರು ನಂಬಿಯಾರ್ ಕ್ಷೇತ್ರಂ ಪದಿನೈಂಜು ವಟ್ಟಂ. ಯಿದಿಲ್ ಯಿರಾಗವ‑
| ವಿಯಯಾ ವರುಷಂ ಆತಿ ಮಾತಂ ಕಾಲತ್ತಲ್ ಕಾಣಿಯಲ್ಲಿ ಸಿಂಕಪ್ಪೆರುಮಾಳ ನಂಬಿಯಾರ್ ಕ್ಷೇತ್ರಂ ಪತಿತೈಂಚು ವಂತಾಂ. ಯಿಟಿಲ್ ಯಿರಾಕವ‑
| ವಿಯಯ ವರುಷಂ ಆಟಿ ಮಾತಂ ಚಾಲತ್ತಲ್ ಕಾಣಿಯಿಲ್ ಚಿಂಕಪ್ಪೆರುಮಾಳ್ ನಂಪಿಯಾರ್ ಕ್ಷೇತ್ರಂ ಪತಿನ ಬಗ್ಗೆಯಿಂಚು ವಟ್ಟಂ. ಯಿತಿಲ್ ಯಿರಾಕವ‑
|-
| 2
| ರುಮ್ ಸೊಕ್ಕಪ್ಪನುಂ ಅಲ್ಲಪ್ಪನಕ್ಕುಂ ತಂಬಿಮಾಕ್ಕುಂ ಐಂಚು ದಿನಯಾರರ್ ಪೂಕ್ತವಾಗಿ ಕುಡುತ್ತೊಂ.
| rum cŏkkappaṉum allappanukkum tampimākkum aiunchu nal̤ayarar pūktamāka kuṭuttom.
| ರುಂ ಚೊಕ್ಕಪ್ಪನ ಸುತ್ತಮುತ್ತಂ ಅಲ್ಲಪ್ಪನುಕ್ಕುಂ ತಂಪಿಮಾಕ್ಕುಂ ಐಂಚು ನಾಳಯಾರರ್ ಪೂಕ್ತಮಾಕ ಕುಟುತ್ತೋಂ.
|}
== [[ದೊಮ್ಮಲೂರು]] ಸಾ.ಶ. 1328 ಕಾಮಣ್ಣ ದಂಡನಾಯಕನ ಕೊಡುಗೆ ==
ಇದು ಅಪೂರ್ಣ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದ್ದು, ಅದದಲ್ಲಿ ದಾಖಲಾಗಿರುವಂತೆ 1328CE ದಿನಾಂಕದ ಸಂಭಾವ್ಯ ದಾನಶಾಸನವಾಗಿದೆ. ಪೊನ್ನಣ್ಣನ ಮಗ ಕಾಮನ ದಂನಾಯಕನು ನೀಡಿದ ದಾನವನ್ನು ಶಾಸನವು ಬಹುಶಃ ದಾಖಲಿಸುತ್ತದೆ. ಈ ಶಾಸನವನ್ನು ಚೊಕ್ಕನಾಥಸ್ವಾಮಿ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ-9 ರಲ್ಲಿ ದಾಖಲಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 21 ಸೆಂ.ಮೀ. ಎತ್ತರ ಮತ್ತು 229 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4. ಸೆಂ.ಮೀ. ಎತ್ತರ, 5 ಸೆಂ.ಮೀ. ಅಗಲ & 0.27 ಸೆಂ.ಮೀ ಆಳ (ಮಧ್ಯಮ ಆಳ) ಇವೆ.
===ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರವು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟವಾಗಿದೆ, <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಕೆಳಗಿನ ಪಠ್ಯವನ್ನು ಮಿಥಿಕ್ ಸೊಸೈಟಿ ಪ್ರಕಟಿಸಿದೆ. ಅದು ಈ ರೀತಿ ಇದೆ.
{| class="wikitable"
!ಸಾಲು
ಸಂಖ್ಯೆ
! [[ಕನ್ನಡ ಅಕ್ಷರಮಾಲೆ|ಕನ್ನಡ]]
! [[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]
|-
|
| ಸ್ವಸ್ತಿಶ್ರೀಮತ್ಪ್ರತಾಪ ಚಕ್ರವರ್ತ್ತಿ ಹೊಯಿಸಳ ಭುಜಬಲ ಶ್ರೀವೀರಬಲ್ಲಾಳ ದೇವರಸರು ಸುಖ ಸಂಕಥಾ ವಿನೋದದಿಂ
|svastiśrīmatpratāpa cakravartti hŏyisal̤a ̤ bhujabal̤a śrīvīr ̤ aballāl̤a de ̤ varasaru sukha saṃkathā vinodadiṃ
|-
| 1
| ಸ್ವಸ್ತಿಶ್ರೀ ಜಯಾಭ್ಯುದಯಶ್ಚ ಶಕವರುಷ ೧೨೫೧ನೆಯ ವಿಭವ ಸಂವತ್ಸರದ ಆಶ್ವಯಿಜ ಬ೧೧ಶು ದಂಡು
|svastiśrī jayābhyudayaśca śakavaruṣa 1251nĕya vibhava saṃvatsarada āśvayija ba11śu daṃdu
|-
| 2
| ಪೊನ್ನಣ್ಣನವರ ಮಕ್ಕಳು ..........................
|pŏṃnaṃṇanavara makkal̤u k ̤ āmaṃṇa daṃṇāyakaru . . . . . . . . . . .
|-
|
| (ಮುಂದೆ ಕಾಣುವುದಿಲ್ಲ)
|(rest is not seen)
|}
== [[ದೊಮ್ಮಲೂರು]] ಸಾ.ಶ. 1409 ನಾಗಪ್ಪ ದಂಡನಾಯಕನ ಚೊಕ್ಕನಾಥ ದೇವಾಲಯದ ಕೊಡುಗೆ ಶಾಸನ ==
ಇದು [[ವಿಜಯನಗರ ಸಾಮ್ರಾಜ್ಯ|ಕರ್ನಾಟಕ ಸಾಮ್ರಾಜ್ಯದ]] ರಾಜ ದೇವರಾಯ II ನ ಆಳ್ವಿಕೆಯಲ್ಲಿ ಬರೆಯಲ್ಪಟ್ಟ 15 ನೇ ಶತಮಾನದ [[ಕನ್ನಡ ಅಕ್ಷರಮಾಲೆ|ಕನ್ನಡ]] ಶಾಸನವಾಗಿದೆ. ದಾನ ಮಾಡಿದ ದಿನಾಂಕವನ್ನು "ಶಖವರುಷ ಸಾವಿರದ ಮುನ್ನೂರ ಮೂವತ್ತನೇಯ ವಿರೋಧಿ ಸಂವತ್ಸರದ ಚಯಿತ್ರ ಶುದ್ಧಾಸೋ" ಎಂದು ಶಾಸನವು ನಿಖರವಾಗಿ ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ 21 ಮಾರ್ಚ್ 1409 ಆಗಿದೆ.
ಇದು ಕರಡಿಯಹಳ್ಳಿಯಲ್ಲಿನ ಹಲವಾರು ತೆರಿಗೆಗಳಿಂದ ಬಂದ ಆದಾಯವನ್ನು ಚೊಕ್ಕನಾಥಸ್ವಾಮಿ ದೇವರಿಗೆ ನಾಗಪ್ಪ ದಂನಾಯಕನು ದಾನ ಮಾಡಿದ ಶಾಸನವಾಗಿದೆ (ಕರಡಿಹಳ್ಳಿಯನ್ನು ಇಂದು ಇಲ್ಲ, ಇದು ಇಂದು ದೊಮ್ಮಲೂರಿನ ನೆರೆಯ ಕೋಡಿಹಳ್ಳಿ ಆಗಿರುವ ಸಾಧ್ಯತೆಯಿದೆ). ಇದು [[ದೊಮ್ಮಲೂರು|ದೊಮ್ಮಲೂರನ್ನು]] ದೊಮನೂರು ಎಂದು ಉಲ್ಲೇಖಿಸುತ್ತದೆ, ಇದು ಕರ್ನಾಟಕ ಸಾಮ್ರಾಜ್ಯದ ಅಡಿಯಲ್ಲಿ ಆಡಳಿತ ಘಟಕಗಳಲ್ಲಿ ಒಂದಾದ [[ಯಲಹಂಕ]] ನಾಡು ಆಡಳಿತ ಘಟಕಕ್ಕೆ ಸೇರಿದ್ದು, ಯಲಹಂಕ ನಾಡು ಕೆಳೆಕುಂದ-300 ರ ಭಾಗವಾಗಿತ್ತು, ಇದು ಗಂಗವಾಡಿ-96000 ದೊಡ್ಡ ಆಡಳಿತ ಘಟಕದ ಭಾಗವಾಗಿತ್ತು. ದೇವಾಲಯದ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ವಿಧ್ಯುಕ್ತ ಅರ್ಪಣೆಗಳನ್ನು ಬೆಂಬಲಿಸುವುದು ಈ ದೇಣಿಗೆಯ ಉದ್ದೇಶವಾಗಿತ್ತು.
ಈ ಶಾಸನದ ಮಹತ್ವವು ಆ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ವಿವಿಧ ತೆರಿಗೆಗಳ ಉಲ್ಲೇಖದಲ್ಲಿದೆ. ಇದು ದೇವಾಲಯಕ್ಕೆ ಕೊಡುಗೆ ನೀಡಿದ ವೃತ್ತಿಪರ, ಮಾರಾಟ ಮತ್ತು ಸರಕು ತೆರಿಗೆಗಳ ಪಟ್ಟಿಯಾಗಿದೆ, ಉದಾಹರಣೆಗೆ ಮಗ್ಗದೆರೆ (ಮಗ್ಗ ತೆರಿಗೆ), ಮಡು (ಜೇನು ಸಂಗ್ರಹಕಾರರು ಅಥವಾ ಮದ್ಯ ತಯಾರಕರ ಮೇಲಿನ ತೆರಿಗೆ), ಭಡಗಿ (ಬಡಗಿಗಳ ಮೇಲಿನ ತೆರಿಗೆ), ಕಮಾರ (ಕಮ್ಮಾರರ ಮೇಲಿನ ತೆರಿಗೆ), ಆಸಗ (ಅಗಸರ ಮೇಲಿನ ತೆರಿಗೆ), ನಾವಿಂದ (ಕ್ಷೌರಿಕರ ಮೇಲಿನ ತೆರಿಗೆ), ಕುಂಭಾರ (ಕುಂಬಾರರ ಮೇಲಿನ ತೆರಿಗೆ), ಮಾದೆಗ (ಚಮ್ಮಾರರ ಮೇಲಿನ ತೆರಿಗೆ), ಕಾಯಿಗಾಣ ಮತ್ತು ಎತ್ತುಗಾಣ (ಎಣ್ಣೆ ಗಿರಣಿ, ಮಾನವ ಮತ್ತು ಎತ್ತು-ಚಾಲಿತ) ಮೇಲಿನ ತೆರಿಗೆಗಳು, ಎತ್ತು (ಎತ್ತುಗಳ ಮೇಲಿನ ತೆರಿಗೆಗಳು), ತೊಟ್ಟು (ಗುಲಾಮರ ಮೇಲಿನ ತೆರಿಗೆಗಳು), ಬಂಡಿ (ಬಂಡಿಗಳ ಮೇಲಿನ ತೆರಿಗೆಗಳು), ಕುದುರೆ ಕುಳಿ ಮಾರಿದ ಶುಂಕ (ಕುದುರೆ ಮತ್ತು ಕುರಿಗಳ ಮಾರಾಟದ ಮೇಲಿನ ತೆರಿಗೆಗಳು), ಕೋಣ (ಗಂಡು ಎಮ್ಮೆಗಳ ಮೇಲಿನ ತೆರಿಗೆ), ಕುರಿ (ಕುರಿಗಳ ಮೇಲಿನ ತೆರಿಗೆ), ಯೆಮ್ಮೆ (ಹೆಣ್ಣು ಎಮ್ಮೆಗಳ ಮೇಲಿನ ತೆರಿಗೆ), ಆಲೆ (ವೀಳ್ಯದ ಎಲೆ ಅಥವಾ ಬೆಲ್ಲ ತಯಾರಿಕೆಯ ಮೇಲಿನ ತೆರಿಗೆ), ಅಡೆಕೆ (ಅಡಿಕೆಯ ಮೇಲಿನ ತೆರಿಗೆ), ಮಾರಾವಳಿ (''ಅಸ್ಪಷ್ಟವಾಗಿದೆ)'', ತೋಟ (ತೋಟಗಳ ಮೇಲಿನ ತೆರಿಗೆ), ತುಡಿಕೆ (ಸಣ್ಣ ಸಣ್ಣ ಜಮೀನಿನ ಮೇಲಿನ ತೆರಿಗೆ), ಅಕ್ಕಸಾಲೆ (ಚಿನ್ನದ ಕೆಲಸಗಾರರ ಮೇಲಿನ ತೆರಿಗೆ), ಗ್ರಾಮಗಳ ಒಳವರು ಮತ್ತು ಹೊರವರು (ಕುರಿ, ಎಮ್ಮೆ ಮತ್ತು ಕುದುರೆಗಳು ಸೇರಿದಂತೆ ಆಮದು ಮತ್ತು ರಫ್ತು ಸರಕುಗಳ ಮೇಲಿನ ತೆರಿಗೆ). <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref>
=== ಭೌತಿಕ ಗುಣಲಕ್ಷಣಗಳು ===
ದೇವಾಲಯದ ಗೋಡೆಯ ಮೇಲೆ ಕೆತ್ತಲಾದ ಶಾಸನವು 62 ಸೆಂ.ಮೀ ಎತ್ತರ ಮತ್ತು 208 ಸೆಂ.ಮೀ ಅಗಲವಾಗಿದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 4 ಸೆಂ.ಮೀ ಎತ್ತರ, 4 ಸೆಂ.ಮೀ ಅಗಲ & 0.16 ಸೆಂ.ಮೀ ಆಳ (ಕನಿಷ್ಠ) ಇವೆ.
=== ಆಧುನಿಕ [[ತಮಿಳು|ತಮಿಳಿನಲ್ಲಿ]] ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|0 ಸ್ವಸ್ತಿ ಶ್ರೀ ಶಖವರುಷ ಸಾವಿರದ ಮೂನ್ನೂಱ ಮೂವತ್ತನೆಯ ವಿರೋಧಿ ಸಂವತ್ಸರದ ಚಯಿತ್ರ ಸುದ್ದ ೫ಸೋ ಸ್ವಸ್ತಿಶ್ರೀ ಮನುಮಹಾರಾಜಾ
|0 svasti śrī śakhavaruṣa sāvirada mūnnūṟa mūvattanĕya virodhi saṃvatsarada cayitra sudda 5so svastiśrī manumahārājā
|-
|
|0 ದೊಮನೂರ . . .
|0 dŏmanūra . .
|-
|2
|ಧಿರಾಜ ರಾಜಪರಮೇಸ್ವರ ಶ್ರೀವೀರಪ್ರಥಾಪ ದೇವರಾಯ ಮಹಾರಾಯರ ಭುಜಪ್ರಥಾಪ ನಾಗಪ್ಪ ದಂಣಾಯ್ಕರು ಎಲಕ್ಕನಾಡು ವೊಳಗೆ
|dhirāja rājaparamesvara śrīvīraprathāpa devarāya mahārāyara bhujaprathāpa nāgappa daṃṇāykaru ĕlakkanāḍu vŏl̤ag̤ĕ
|-
|3
|ಚೊಕ್ಕನಾಥ ದೇವರಿಗೆ ಸಲುವಂಥಾ ದಿನ ಕಟ್ಟಲೆಯಲು ಕರಡಿಯಹಳಿಯ ಚತುಸ್ಸೀಮೆ ವೊಳಗಾದ ಗ್ರಾಮಗಳಿಗೆ ಸಲುವ ಗ್ರಾಮ೧
|cŏkkanātha devarigĕ saluvaṃthā dina kaṭṭalĕyalu karaḍiyahal̤iy̤ a catussīmĕ vŏl̤ag̤ āda grāmagal̤ig̤ ĕ saluva grāma1
|-
|4
|ಱ ಮಗ್ಗದೆಱೆ ಮದು ಭಡಗಿ ಕಂಮಾಱ ಆಸಗ ನಾವಿಂದ ಕುಂಭಾಱ ಮಾದೆಗ ಕಯೀಗಾಣ ಯೆತ್ತು ಗಾಣ ಎತ್ತುತೊತ್ತು
|ṟa maggadĕṟĕ madu bhaḍagi kaṃmāṟa āsaga nāviṃda kuṃbhāṟa mādĕga kayīgāṇa yĕttu gāṇa ĕttutŏttu
|-
|5
|0 ಬಂಡಿ ಕುದುರೆಯ ಕುಳಿಮಾಱಿದ ಶುಂಖ ಕೋಣ ಕುಱಿ ಎಂಮೆ ಆಲೆ ಅಡೆಕೆಯ ಮರವಳಿ . . . . . [ತೋ]ಟ ತುಡಿಕೆ
|0 baṃḍi kudurĕya kul̤imāṟida śuṃkha k ̤ oṇa kuṟi ĕṃmĕ ālĕ aḍĕkĕya maraval̤i . . . . . [t ̤ o]ṭa tuḍikĕ
|-
|6
|0 ಅಕ್ಕಸಾಲೆಱ ಗ್ರಾಮಗಳ ವೊಳವಾಱು ಹೊಱವಾಱು ಮಱು ಕೊಡಗೆ ಕೊಂಡಂತಾ ಎತ್ತು . . . . . ಕುಱಿ ಎಂ
|0 akkasālĕṟa grāmagal̤a v ̤ ŏl̤a̤vāṟu hŏṟavāṟu maṟu kŏḍagĕ kŏṃḍaṃtā ĕttu . . . . . kuṟi ĕṃ
|-
|7
|0 ಮೆ ಕುದುರೆ ವೊಳಗಾದ ಏನುಳಂತಾ ಸುಂಖ ಸ್ವಾಮಿಯ ಮಗದು ವೊಳಗಾದ ಮೇಲ್ಗಾಪಯಿ . . . . ದೇವರ ನಂದಾ
|0 mĕ kudurĕ vŏl̤ag̤ āda enul̤aṃ̤ tā suṃkha svāmiya magadu vŏl̤ag̤ āda melgāpayi . . . . devara naṃdā
|-
|8
|0 ದೀವಿಗೆಗೆ ಧಾರಾಪೂರ್ವ್ವಖವಾಗಿ ಅಚಂದ್ರಾರ್ಕ್ಕಸ್ತಾಯಿಯಾಗಿ ನಡೈಯಲೆಂದು . . . . ಸಾಶನಕೆ
|0 dīvigĕgĕ dhārāpūrvvakhavāgi acaṃdrārkkastāyiyāgi naḍaiyalĕṃdu . . . . sāśanakĕ
|-
|9
|0 ನಾಗಪ್ಪ ದಂಣಾಯ್ಕರ ಬರಹ ಯೀ ಧರ್ಮಕ್ಕೆ ಆವನಾನೊಬ್ಬ ತಪ್ಪಿದರೂ ಗಂಗೆಯ ತಡಿಯ ಕಪಿಲೆ . . . . . . ದಲ್ಲಿ ಹೋ . .
|0 nāgappa daṃṇāykara baraha yī dharmakkĕ āvanānŏbba tappidarū gaṃgĕya taḍiya kapilĕ . . . . . . dalli ho .
|-
|10
|<nowiki>ಸ್ವದೆತ್ತಾಂ ಪರದೆತ್ತಾಂ ವಾಯೋಹರೇತ್ತು ವಸುಂಧರ | ಷಷ್ಟಿರ್ವ್ವರುಷ ಸ್ರಹಸ್ರಾಣಿ ವ್ರಿಷ್ಟಾಯಾಂ . . . . .</nowiki>
|<nowiki>svadĕttāṃ paradĕttāṃ vāyoharettu vasuṃdhara | ṣaṣṭirvvaruṣa srahasrāṇi vriṣṭāyāṃ . . . . </nowiki>
|}
== [[ದೊಮ್ಮಲೂರು]] ಸಾ.ಶ. ೧೪೪೦ ಮಲರಸನ ದಾನ ಶಾಸನ ==
ಇದು ದೊಂಬಲೂರಿನ ಗಡಿಯೊಳಗಿನ ಹಳ್ಳಿಗಳಿಂದ ಹೆಜ್ಜುಂಕ ತೆರಿಗೆ (ಬೆಲೆಬಾಳುವ ಸರಕುಗಳು, ಪ್ರಾಣಿಗಳು, ಆಹಾರ ಧಾನ್ಯಗಳು ಇತ್ಯಾದಿಗಳ ಮೇಲೆ ವಿಧಿಸಲಾಗುವ ಪ್ರಮುಖ ತೆರಿಗೆ) ಮೂಲಕ ಅಧಿಕಾರಿ ಮಲ್ಲರಸನು ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ಬೆಳಗಿನ ಆಹಾರ ನೈವೇದ್ಯಕ್ಕಾಗಿ ಸಂಗ್ರಹಿಸಿದ ಪ್ರಮುಖ ತೆರಿಗೆಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ಕನ್ನಡ ಶಾಸನವಾಗಿದೆ. ಇದನ್ನು ಕರ್ನಾಟಕ ಸಾಮ್ರಾಜ್ಯದ ರಾಜ ದೇವರಾಯ II ನ ಆಳ್ವಿಕೆಯ ಸಮಯದಲ್ಲಿ ರಾಜನ ಆಳ್ವಿಕೆಯಲ್ಲಿ ಸ್ಥಿರತೆಗಾಗಿ ಪ್ರಾರ್ಥಿಸಿ ಬರೆಯಲಾಗಿದೆ. ದಾನದ ದಿನಾಂಕವನ್ನು "ಶಖವರುಷ ೧೩೬೨ ರೌದ್ರಿ ಸಂವತ್ಸರದ ಭಾದ್ರಪದ ಬಾ ೭ ಸೋ" ಎಂದು ಶಾಸನವು ಉಲ್ಲೇಖಿಸುತ್ತದೆ, ಇದು ಜೂಲಿಯನ್ ಕ್ಯಾಲೆಂಡರ್ನಲ್ಲಿ ೧೭-ಸೆಪ್ಟೆಂಬರ್-೧೪೪೦ ಶನಿವಾರವಾಗುತ್ತದೆ. ಈ ಅನುದಾನವನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಗಂಗಾ ನದಿಯ ದಡದಲ್ಲಿ ಕಿತ್ತಳೆ-ಕಂದು ಬಣ್ಣದ ಪವಿತ್ರ ಹಸು ಕಪಿಲೆಯನ್ನು ಕೊಂದವನಿಗೆ ಬರುವಂತೆಯೇ ಶಾಪ ಉಂಟಾಗುತ್ತದೆ ಎಂದು ಪಠ್ಯವು ಹೇಳುತ್ತದೆ. ಸಂಸ್ಕೃತ ಶ್ಲೋಕದ ರೂಪದಲ್ಲಿ ಒಂದು ಪ್ರಮಾಣಿತ ಶಾಪವಿದ್ದು, ಇತರರ ದಾನವನ್ನು ರಕ್ಷಿಸುವುದರಿಂದ ಸ್ವಂತ ದಾನವನ್ನು ರಕ್ಷಿಸಿಕೊಳ್ಳುವ ಪುಣ್ಯವು ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಅಲ್ಲದೆ, ದಾನವನ್ನು ಅಗೌರವಿಸುವ ಯಾರಾದರೂ ಹುಳವಾಗಿ ಹುಟ್ಟಿ ಅರವತ್ತು ಸಾವಿರ ವರ್ಷಗಳ ಕಾಲ ಬದುಕುತ್ತಾರೆ. ಈ ಶಾಸನವನ್ನು ಮೊದಲು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಯಿತು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪ್ರಸ್ತುತ, ಶಾಸನವು ದೇವಾಲಯದ ಎಡ ಮುಂಭಾಗದ ಅಂಗಳದಲ್ಲಿ ನಿಂತಿದೆ. <ref name="issuu.com">{{Cite web |date=2017-08-20 |title=StoneInscriptionsOfBangalore by Udaya Kumar P.L - Issuu |url=https://issuu.com/udayakumarp.l/docs/stoneinscriptionsofbangalore |access-date=2024-03-25 |website=issuu.com}}</ref> <ref>{{Citation |title=Reading the 1440CE inscription at the Domlur Chokkanathaswamy temple |date=4 March 2019 |url=https://www.youtube.com/watch?v=n3Ebsuq4fJU |access-date=2024-03-25}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೧೭೦ ಸೆಂ.ಮೀ ಎತ್ತರ, 54 ಸೆಂ.ಮೀ ಅಗಲ ಇದೆ. [[ಕನ್ನಡ ಅಕ್ಷರಮಾಲೆ|ಕನ್ನಡ]] ಅಕ್ಷರಗಳು 3.7 ಸೆಂ.ಮೀ ಎತ್ತರ, 3.4 ಸೆಂ.ಮೀ ಅಗಲ & 0.35 ಸೆಂ.ಮೀ ಆಳ (ಕನಿಷ್ಠ ಆಳ).
=== ಪಠ್ಯದ ಲಿಪ್ಯಂತರ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
{| class="wikitable"
!Line
Number
![[ಕನ್ನಡ ಅಕ್ಷರಮಾಲೆ|Kannada]]
![[ಅ.ಸಂ.ಲಿ.ವ.|IAST]]
|-
|1
|ಸ್ವಸ್ತಿಶ್ರೀ ಶಖವರು
|svastiśrī śakhavaru
|-
|2
|ಷ ೧೩೬೨ ರಊದ್ರಿ ಸಂವತ್ಸ
|ṣa 1362 raūdri saṃvats
|-
|3
|<nowiki>ರದ ಭಾದ್ರಪದ ಬ ೭ ಸೋ | ರಾಜಾ</nowiki>
|<nowiki>rada bhādrapada ba 7 so | rājā</nowiki>
|-
|4
|ಧಿರಾಜ ರಾಜಪರಮೇಶ್ವರ ಶ್ರೀವೀ
|dhirāja rājaparameśvara śrīv
|-
|5
|ರದೇವರಾಯ ಮಹಾರಾಯರು ಸ್ತಿ
|radevarāya mahārāyaru sti
|-
|6
|ರ ಸಿಂಹ್ಹಾಸನಾಱೂಢರಾಗಿ ಯಿ
|ra siṃhhāsanāṟūḍharāgi yi
|-
|7
|ರಭೇಕೆಂದು ಪಟ್ಟಣದ ರಾಯಂ
|rabhekĕṃdu paṭṭaṇada rāyaṃ
|-
|8
|ಣಗಳು ಕಳಿಹಿದ ಸೊಂಡೆಯಕೊ
|ṇagal̤u kal̤uihida sŏṃḍĕyakŏ
|-
|9
|ಪ್ಪದ ವೆಂಠೆಯದ ಹೆಜ್ಜುಂಕದ
|ppada vĕṃṭhĕyada hĕjjuṃkada
|-
|10
|ಅತಿಕಾರಿ ಮಲ್ಲರಸರು ಡೊಂಬ
|atikāri mallarasaru ḍŏṃba
|-
|11
|ಲೂರ ಚೊಕ್ಕನಾಥ ದೇವರಿಗೆ ಕೊ
|lūra cŏkkanātha devarigĕ kŏ
|-
|12
|ಟ್ಟ ದಾನಧಾರೆಯ ಕ್ರಮವೆಂತೆಂ
|ṭṭa dānadhārĕya kramavĕṃtĕṃ
|-
|13
|ದಡೆ ಪ್ರಾಕಿನಲ್ಲಿ ಸೊಂಡೆಯಕೊಪ್ಪ
|daḍĕ prākinalli sŏṃḍĕyakŏppa
|-
|14
|ದ ವೆಂಟೆಯಕ್ಕೆ ಆರುಬಂದ ಅ
|da vĕṃṭĕyakkĕ ārubaṃda a
|-
|15
|ಸುಂಕದವರೂ ಆ ಡೊಂಬಲೂ
|suṃkadavarū ā ḍŏṃbalū
|-
|16
|ರಚೊಕ್ಕನಾತದೇವರಿಗೆ ಸಲು
|racŏkkanātadevarigĕ salu
|-
|17
|ವಂತಾ ಚತುಸೀಮೆಯಲ್ಲಿ ಉಳಂ
|vaṃtā catusīmĕyalli ul̤aṃ
|-
|18
|ತಾ ಆವಾವಾ ಗ್ರಾಮಗಳಿಗೆ ಬಹಂ
|tā āvāvā grāmagal̤igĕ bahaṃ
|-
|19
|ತಾ ಹೆಜ್ಜುಂಕದ ವರ್ತ್ತನೆಯ ಉಡು
|tā hĕjjuṃkada varttanĕya uḍu
|-
|20
|ಗಱೆಯನೂ ಪೂರ್ವ್ವಮರ್ಯ್ಯ
|gaṟĕyanū pūrvvamaryya
|-
|21
|ಯಾದೆಯ ಆ ಚಂದ್ರಾರ್ಕ್ಕ ಸ್ತಾ
|yādĕya ā caṃdrārkka stā
|-
|22
|ಯಿಯಾಗಿ ನಂಮ್ಮ ರಾಯಂಣ
|yiyāgi naṃmma rāyaṃṇa
|-
|23
|ಯೊಡೆರ್ಯ್ಯಗೆ ಸಕಳ ಸಾಂಬ್ರಾಜ್ಯ
|yŏḍĕryyagĕ sakal̤a sāṃbrājya
|-
|24
|ವಾಗಿ ಯಿರಬೇಕೆಂದು ನಂ
|vāgi yirabekĕṃdu naṃ
|-
|
|(ಹಿಂಭಾಗ)
|Backside
|-
|25
|ನಂಮ್ಮ ವರ್ತ್ತನೆಯ ಉಡುಗಱೆಯ
|naṃmma varttanĕya uḍugaṟĕya
|-
|26
|ನು ಚೊಕ್ಕನಾಥ ದೇವರಿಗೆ ಉಷಕ್ಕಾಲದ ಆ
|nu cŏkkanātha devarigĕ uṣakkālada ā
|-
|27
|ಹಾರಕ್ಕೆ ಧಾರಾಪೂರ್ವ್ವಖವಾಗಿ ಆ
|hārakkĕ dhārāpūrvvakhavāgi ā
|-
|28
|ಚಂದ್ರಾರ್ಖ್ಖಸ್ತಾಯ್ಯಾಗಿ ದಾರೆಯನೆಱ
|caṃdrārkhkhastāyyāgi dārĕyanĕṟa
|-
|29
|ದು ಕೊಟ್ಟೆವಾಗಿ ಯೀ ದರ್ಮ್ಮಖ್ಖೆ ಆ
|du kŏṭṭĕvāgi yī darmmakhkhĕ ā
|-
|30
|ವನಾನೊಬ್ಬ ತಪ್ಪಿದಡೂ ಗಂಗೆ
|vanānŏbba tappidaḍū gaṃgĕ
|-
|31
|ಯ ತಡಿಯ ಖಪಿಲೆಯ ಕೊಂದ ಪಾ
|ya taḍiya khapilĕya kŏṃda pā
|-
|32
|<nowiki>ಪದಲ್ಲಿ ಹೋಹರು || ಸುದೆತ್ತಾಂ</nowiki>
|<nowiki>padalli hoharu || sudĕttāṃ</nowiki>
|-
|33
|ದುಗುಣಂ ಪುಂಣ್ಯಂ ಪರದೆತ್ತಾ
|duguṇaṃ puṃṇyaṃ paradĕttā
|-
|34
|ನು ಪಾಲನಂ ಪರದೆತ್ತಾಪಹಾರೇ
|nu pālanaṃ paradĕttāpahāre
|-
|35
|<nowiki>ಣ ಸ್ವದೆತ್ತಂ ನಿಷ್ಪಲಂಬವೇತ್||</nowiki>
|<nowiki>ṇa svadĕttaṃ niṣpalaṃbavet||</nowiki>
|-
|36
|ಸ್ವದೆತ್ತಾಂ ಪರದೆತ್ತಾಂ ವಾಯೋ
|<nowiki>ṇa svadĕttaṃ niṣpalaṃbavet||</nowiki>
|-
|37
|ಹರೇತು ವಸುಂಧರಿ ಸಷ್ಟಿರ್ವ್ವರು
|haretu vasuṃdhari saṣṭirvvaru
|-
|38
|ಷ ಶಹಸ್ರಾಣಿ ವ್ರಿಷ್ಟಾಯಾಂ
|ṣa śahasrāṇi vriṣṭāyāṃ
|-
|39
|<nowiki>ಜಾಯತೆ ಕ್ರಿಮಿ || ಸುಭಮಸ್ತು</nowiki>
|<nowiki>jāyatĕ krimi || subhamastu </nowiki>
|-
|40
|ಮಂಗಳ ಮಹಾಶ್ರೀ ಶ್ರೀ ಶ್ರೀ
|mangal̤a mahā śrī śrī śrī
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಎಡ ಮತ್ತು ಬಲ ಕಂಬದ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Left_Pillar_Tamil_Inscription_01.png|thumb|211x211px| <small>16 ನೇ ಶತಮಾನದ ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 3D ಸ್ಕ್ಯಾನಿಂಗ್ ಮೂಲಕ ಪಡೆದ ಡಿಜಿಟಲ್ ಚಿತ್ರ ಮಾರಪ್ಪಿಲ್ಲೈ ಸೂರ್ಯಪ್ಪನ್ ಛಿದ್ರಗೊಂಡ ಎಡ ಕಂಬ ತಮಿಳು ಶಾಸನ</small>]]
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Marappillai_Suryappan_Fragmented_Right_Pillar_Tamil_Inscription_02.png|thumb|212x212px| <small>ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯದ 16ನೇ ಶತಮಾನದ ಮಾರಪ್ಪಿಳ್ಳೈ ಸೂರ್ಯಪ್ಪನ್ ಛಿದ್ರಗೊಂಡ ಬಲ ಕಂಬದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇವು ಚೊಕ್ಕನಾಥಸ್ವಾಮಿ ದೇವಾಲಯದ ಎರಡು ಸ್ತಂಭಗಳ ಮೇಲೆ ಒಂದೇ ಪಠ್ಯದೊಂದಿಗೆ ಕೆತ್ತಲಾದ ಎರಡು [[ತಮಿಳು]] ಶಾಸನಗಳ ಗುಂಪಾಗಿದ್ದು, ಲಿಪಿಅಧ್ಯಯದಿಂದ 16 ನೇ ಶತಮಾನಕ್ಕೆ ಸೇರಿದ್ದವೆಂದು ಗುರುತಿಸಲಾಗಿದೆ. ಇದರಲ್ಲಿ ಎರಡು ಕಂಬಗಳನ್ನು ವ್ಯಾಪಾರಿ ಮಾರಪ್ಪಿಳ್ಳೈ ಸೂರ್ಯಪ್ಪನ್ ದಾನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref name=":0">{{ಉಲ್ಲೇಖ ಪುಸ್ತಕ |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೫೪ ಸೆಂ.ಮೀ ಎತ್ತರ & 43 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು ೨.೫ ಸೆಂ.ಮೀ ಎತ್ತರ, 2.6 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
|+ಎಡ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 4
|பந் தந்மம்
|pan danmaṃ
| ಪನ್ ದನ್ಮಂ
|-
| 4
|இதூண்
|itūṇ
| ಇತೂಣ್
|}
{| class="wikitable"
|+ಬಲ ಕಂಬ
! ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
| 1
|பெருவாணியந் மாரப்
|pĕruvāṇiyan mārap
| ಪೆರುವಾಣಿಯನ್ ಮಾರಪ್
|-
| 2
|பிள்ளை சூரியப்
|pil̤l̤ai sūriyap
| ಪಿಳ್ಳೈ ಸೂರಿಯಪ್
|-
| 3
|பந் த
|pan da
| ಪನ್
|-
| 4
|ந்மம்
|nmaṃ
| ದನ್ಮಂ
|-
| 5
|இதூண்
|itūṇ
| ಇತೂಣ್
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 16ನೇ ಶತಮಾನದ ಕಾಮಣ್ಣನ ಕೃಷ್ಣ ಸ್ತಂಭದ ಛಿದ್ರಗೊಂಡ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_Chokkanathaswamy_Temple_16th-century_Kammanan's_Krishna_Pillar_Fragmented_Tamil_Inscription_01.png|thumb|265x265px| <small>ಕೃಷ್ಣ ಸ್ತಂಭ ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ</small>]]
ಇದು 16 ನೇ ಶತಮಾನದದ ತಮಿಳು ಭಾಷೆ ಮತ್ತು ಲಿಪಿಯಲ್ಲಿರುವ ಶಾಸನವಾಗಿದೆ. ಇದು ವಡುಗ ಪಿಳ್ಳೆಯವರ ಮಗನಾದ ಕಾಮನನ್ ರ ಕಂಬ ದಾನವನ್ನು ದಾಖಲಿಸುತ್ತದೆ. ಈ ಸ್ತಂಭದಲ್ಲಿ ನಾಟ್ಯ ಕೃಷ್ಣ, ವಿಷ್ಣು ಮತ್ತು ನರಸಿಂಹನ ಶಿಲ್ಪಗಳಿವೆ. ದಿ ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್ ಈ ಶಾಸನವನ್ನು ದಾಖಲಿಸಿ ಪ್ರಕಟಿಸಿದೆ. <ref>{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು ೪೩ ಸೆಂ.ಮೀ ಎತ್ತರ & 40 ಸೆಂ.ಮೀ ಅಗಲ ಇದೆ. [[ತಮಿಳು ಲಿಪಿ|ತಮಿಳು]] ಅಕ್ಷರಗಳು 2.0 ಸೆಂ.ಮೀ ಎತ್ತರ, 2.5 ಸೆಂ.ಮೀ ಅಗಲ & 0.25 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.
{| class="wikitable"
!ಸಾಲು
ಸಂಖ್ಯೆ
! [[ತಮಿಳು ಲಿಪಿ|ತಮಿಳು]]
! '''[[ಅ.ಸಂ.ಲಿ.ವ.|ಐ.ಎ.ಎಸ್.ಟಿ.]]'''
! [[ಕನ್ನಡ ಅಕ್ಷರಮಾಲೆ|ಕನ್ನಡ]]
|-
|1
|இக்கால்
|ikkāl
|ಇಕ್ಕಾಲ್
|-
|2
|பேறுடை
|peṟuḍai
|ಪೇಱುಡೈ
|-
|3
|யாந்
|yān
|ಯಾನ್
|-
|4
|காம
|kāma
|ಕಾಮ
|-
|5
|ணன்
|ṇaṉ
|ಣನ಼್
|-
|6
|தந்ம
|danma
|ದನ್ಮ
|-
|7
|ம்
|m
|ಮ್
|-
|8
|வடுக
|vaḍuga
|ವಡುಗ
|-
|9
|பிள்ளை
|pil̤l̤ai
|ಪಿಳ್ಳೈ
|-
|10
|மகன்
|magaṉ
|ಮಗನ಼್
|}
== [[ದೊಮ್ಮಲೂರು]] 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ಶಾಸನ ==
[[ಚಿತ್ರ:Digital_Image_Obtained_by_3D_Scanning_of_The_Domlur_13th-century_Vira_Ramanathan_Pillar_Tamil_Inscription_04.png|thumb|376x376px| <small>ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭದ ತಮಿಳು ಶಾಸನದ 3D ಸ್ಕ್ಯಾನ್ ಮಾಡಿದ ಚಿತ್ರ.</small>]]
ಇದು 13 ನೇ ಶತಮಾನದ ಅಪೂರ್ಣ [[ತಮಿಳು]] ಶಾಸನವಾಗಿದ್ದು ಸಂದರ್ಭವನ್ನು ನಿರ್ಣಯಿಸಲು ಸಾಧ್ಯವಿಲ್ಲ, "ಇಲೈಯಾಪಕ್ಕ ನಟ್ಟು ಡೊಂಬಲೂರಿಲ್ ಚೊಕ್ಕಪ್ಪ ಪೆರುಮಾಳ್ ಕೊಯಿಲಿಲ್" ಎಂಬ ಪದಗಳನ್ನು ತಾರ್ಕಿಕವಾಗಿ ಹಾಕಬಹುದು, ಇದನ್ನು "ಇಲೈಯಾಪಕ್ಕ ನಟ್ಟು, ಡೊಂಬಲೂರ್, ಚೊಕ್ಕಪ್ಪ ಪೆರುಮಾಳ್ ದೇವಸ್ಥಾನದಲ್ಲಿ" ಎಂದು ಅನುವಾದಿಸಬಹುದು. ದೊಮ್ಮಲೂರಿನಲ್ಲಿ ದಾಖಲಾಗಿರುವ ಎಲ್ಲಾ ಶಾಸನಗಳಲ್ಲಿ ಇದು ಚೊಕ್ಕನಾಥಸ್ವಾಮಿ ದೇವಾಲಯದ ಪ್ರಾಕಾರದಲ್ಲಿಲ್ಲದ ಏಕೈಕ ಶಾಸನವಾಗಿದೆ. ಇದನ್ನು ಮೊದಲು ದಾಖಲಿಸಿ ದಿ ಮಿಥಿಕ್ ಸೊಸೈಟಿಯ ತ್ರೈಮಾಸಿಕ ಜರ್ನಲ್ನಲ್ಲಿ ಪ್ರಕಟಿಸಲಾಯಿತು. <ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
=== ಭೌತಿಕ ಗುಣಲಕ್ಷಣಗಳು ===
ಶಾಸನವು 120 ಸೆಂ.ಮೀ ಎತ್ತರ & 135 ಸೆಂ.ಮೀ ಅಗಲ ಇದೆ. ತಮಿಳು ಅಕ್ಷರಗಳು 6.6 ಸೆಂ.ಮೀ ಎತ್ತರ, 7.8 ಸೆಂ.ಮೀ ಅಗಲ & 0.4 ಸೆಂ.ಮೀ ಆಳ ಇವೆ.
=== ಪಠ್ಯದ ಲಿಪ್ಯಂತರ ===
ಈ ಪಠ್ಯವು ಮಿಥಿಕ್ ಸೊಸೈಟಿಯ ತೈಮಾಸಿಕ ಜರ್ನಲ್'ನಲ್ಲಿ ಪ್ರಕಟವಾಗಿದೆ.<ref name=":3">{{ಉಲ್ಲೇಖ ಪುಸ್ತಕ |last=The Mythic Society |url=http://archive.org/details/qjms-vol-113-2-2022-43-undocumented-bengaluru-inscriptions |title=Quarterly Journal of the Mythic Society (QJMS) VOl 113 2 2022 43 Undocumented Bengaluru Inscriptions |date=April 2022}}</ref>
{| class="wikitable"
!Line
Number
![[ತಮಿಳು ಲಿಪಿ|Tamil]]
![[ಅ.ಸಂ.ಲಿ.ವ.|IAST]]
![[ಕನ್ನಡ ಅಕ್ಷರಮಾಲೆ|Kannada]]
|-
|
|
|Side 2
|
|-
|1
|..கூ சூ
|..kū cū
|..ಕೂ ಚೂ
|-
|2
|..டாமணி ம
|.ḍamaṇi ma
|.ಡಮಣಿ ಮ
|-
|3
|ல ராஜரா
|la rājarā
|ಲ ರಾಜರಾ
|-
|4
|ஜ ரா மலப்
|ja rā malap
|ಜ ರಾ ಮಲಪ್
|-
|5
|போரு துக
|poru tu ga
|ಪೋರು ತು ಗ
|-
|6
|ண்ட கதந
|ṇḍa kadana
|ಣ್ಡ ಕದನ
|-
|7
|ப்ரசண்ட
|pracaṃḍa
|ಪ್ರಚಂಡ
|-
|8
|..ண்ட இப
|..ṇṭa ipa
|..ಣ್ಟ ಇಪ
|-
|9
|..ண்ட நேக
|..ṇṭa neka
|..ಣ್ಟ ನೇಕ
|-
|10
|.வீரநஸ
|.vīranasa
|.ವೀರನಸ
|-
|11
|ஹாயசுர ஸ
|hāyasura sa
|ಹಾಯಸುರ ಸ
|-
|12
|நிவார ஸிதி
|nivāra sidi
|ನಿವಾರ ಸಿದಿ
|-
|13
|கிரிதுர்கம்மல்ல ஸா
|giridurga mmalla ca
|ಗಿರಿದುರ್ಗ ಮ್ಮಲ್ಲ ಚ
|-
|14
|லடங்க காம
|laḍaṃka kā(rā)ma
|ಲಡಂಕ ಕಾ(ರಾ)ಮ
|-
|15
|ல்ல வீர பக
|lla vīra paka
|ಲ್ಲ ವೀರ ಪಕ
|-
|16
|ண்டிரவ மகர
|ṇṭirava makara
|ಣ್ಟಿರವ ಮಕರ
|-
|17
|ராஜ்ய நிர்மூலந
|rājya nirmūlana
|ರಾಜ್ಯ ನಿರ್ಮೂಲನ
|-
|
|
|Side 3
|
|-
|18
|(பாண்டிய ராய
|(pāṃḍiya rāya
|(ಪಾಂಡಿಯ ರಾಯ
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|19
|குல சமதா) – Stone damaged at top.
|kula camatā) – Stone damaged at top.
|ಕುಲ ಚಮತಾ) – Stone damaged at top.
|-
|20
|ரணி சோ
|raṇi co
|ರಣಿ ಚೋ
|-
|21
|ள ராஜ்ய
|l̤a rājya
|ಳ ರಾಜ್ಯ
|-
|22
|ப்ரதிஷ்டா சா
|pratiṣṭā cā
|ಪ್ರತಿಷ್ಟಾ ಚಾ
|-
|23
|ய்ய நிஸ்ஸங்
|yya nissaṃ
|ಯ್ಯ ನಿಸ್ಸಂ
|-
|24
|க ப்ரதாப ச்ச
|ka pratāpa cca
|ಕ ಪ್ರತಾಪ ಚ್ಚ
|-
|25
|க்ரேவத்தி
|krevatti
|ಕ್ರೇವತ್ತಿ
|-
|26
|போஶள வீ
|pośal̤a vī
|ಪೋಶಳ ವೀ
|-
|27
|ர ராமனா தே
|ra rāmaṉā(tha) de
|ರ ರಾಮನ಼ಾ(ಥ) ದೇ
|-
|28
|வது இலைப்
|vatu ilaip
|ವತು ಇಲೈಪ್
|-
|29
|பாக்க நாட்
|pākka nāṭ
|ಪಾಕ್ಕ ನಾಟ್
|-
|30
|டில் தொம்ப
|ṭil tŏṃpa
|ಟಿಲ್ ತೊಂಪ
|-
|31
|லூரில்ச் சொ
|lūrilc cŏ
|ಲೂರಿಲ್ಚ್ ಚೊ
|-
|32
|க்கப்ப பெ
|kkappa pĕ
|ಕ್ಕಪ್ಪ ಪೆ
|-
|33
|ருமாள் கோயிலி நம..
|rumāl̤ koyili nama..
|ರುಮಾಳ್ ಕೋಯಿಲಿ ನಮ..
|-
|34
|மமாகுக
|mamākuka
|ಮಮಾಕುಕ
|-
|35
|இன்னாரது
|iṉṉāratu
|ಇನ಼್ನ಼ಾರತು
|-
|
|
|Side 4
|
|-
|36
|..........
|..........
|..........
|-
|37
|..........
|..........
|..........
|-
|38
|...மும்
|...muṃ
|...ಮುಂ
|-
|39
|......ல் பலம்
|......l palaṃ
|......ಲ್ ಪಲಂ
|-
|40
|....ட்டம்
|....ṭṭaṃ
|....ಟ್ಟಂ
|-
|41
|. ...த்தா
|. ...ttā
|. ...ತ್ತಾ
|-
|42
|....லம்
|....laṃ
|....ಲಂ
|-
|43
|...க..
|...ka..
|...ಕ..
|-
|44
|..இப்ப..
|..ippa..
|..ಇಪ್ಪ..
|-
|45
|...தித்தவர..
|...tittavara..
|...ತಿತ್ತವರ..
|-
|46
|...ல் வைத்..
|...l vait..
|...ಲ್ ವೈತ್..
|}
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಅಳಗಿಯಾರ್ ಶಾಸನ ==
ಇದು 13 ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಲಿಪಿಯಲ್ಲಿರುವ ಅಪೂರ್ಣ [[ತಮಿಳು]] ಶಾಸನವಾಗಿದ್ದು, ಇದು ಸೊಕ್ಕಪ್ಪೆರುಮಾಳ್ ( ಚೊಕ್ಕನಾಥಸ್ವಾಮಿ ದೇವಾಲಯ ) ದೇವಾಲಯಕ್ಕೆ ಅಳಗಿಯರನೊಬ್ಬ ಎರಡು ಬಾಗಿಲು ಕಂಬಗಳನ್ನು ದಾನ ಮಾಡಿದ್ದನ್ನು ದಾಖಲಿಸುವ ದಾನ ಶಾಸನವಾಗಿದೆ. ಇದನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}</ref>
=== ಇಂಗ್ಲೀಷಿನಲ್ಲಿ ಲಿಪ್ಯಂತರ ===
ಮೂಲ: <ref name="ReferenceA">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n68/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n68/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಇಂಗ್ಲಿಷ್ ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"Sokkaperummal ko...kkan....peril....nninen Alagiyar inda-ttiru-nilai-kal irandum ivan tanma."
=== ಅನುವಾದ ===
ಮೂಲ: <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}<cite class="citation web cs1" data-ve-ignore="true">[[iarchive:epigraphiacarnat09myso/page/n311/mode/1up|"Epigraphia carnatica. By B. Lewis Rice, Director of Archaeological Researches in Mysore"]]. Bangalore Mysore Govt. Central Press. 1894.</cite></ref>
ಪಠ್ಯದ ಇಂಗ್ಲಿಷ್ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ.
"I, Alagiyar, made in the name of the temple of Sokkapperurnal, These two door-posts are his charity."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1266 ತಲೈಕ್ಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಶಾಸನ ==
ಇದು ೧೨೬೬ರ ಗ್ರಂಥ ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ತೊಂಬಳೂರಿನ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಅವರಿಂದ ತ್ರಿಪುರಾಂತಕ ಪೆರುಮಾಳ್ ದೇವರಿಗೆ ದಾನಶಾಸನವಾಗಿದೆ, ಈತನು ಮೊದಲು ತ್ರಿಪುರಾಂತಕ ಪೆರುಮಾಳ್ ದೇವರಿಗೆ ದೇವಾಲಯವನ್ನು ನಿರ್ಮಿಸಿ, ಜಲಪ್ಪಳ್ಳಿ ಗ್ರಾಮದಲ್ಲಿ ನಾಲ್ಕು ಗಡಿಗಳನ್ನು ಹೊಂದಿರುವ ತೇವ ಮತ್ತು ಒಣ ಭೂಮಿಯನ್ನು, ವಿಣ್ಣಮಂಗಲಂನಲ್ಲಿರುವ ಕೆರೆಯನ್ನು ಮತ್ತು ತೊಂಬಳೂರಿನ ದೊಡ್ಡ ಕೆರೆಯ ಕೆಳಗೆ ಕೆಲವು ಇತರ ಭೂಮಿಯನ್ನು ದಾನ ಮಾಡಿ ದೇವಾಲಯದ ಮಾಲೀಕ ಅಲ್ಲಾಳ ನಂಬಿಯಾರ್ಗೆ ದೈನಂದಿನ ಪೂಜೆ ನಡೆಸಲು ಮತ್ತು ತ್ರಿಪುರಾಂತಕ ಪೆರುಮಾಳ್ ಆಚಾರ್ಯನ್ಗೆ ಭೂಮಿಯನ್ನು ದಾನ ಮಾಡಿ, ಅದೇ ದೇವಸ್ಥಾನದ ಪವಿತ್ರೀಕರಣದ ಅಧಿಕಾರವನ್ನು ನೀಡಿ, ದೇವಾಲಯದ ದುರಸ್ತಿ ವೆಚ್ಚವನ್ನು ಪೂರೈಸಲು ಭೂಮಿಯನ್ನು ನೀಡಿದನು. ಶಾಸನದಲ್ಲಿ ಉಲ್ಲೇಖಿಸಿರುವ 'ತೊಂಬಲೂರು' ಎಂಬುದು ದೊಮ್ಮಲೂರಿನ ತಮಿಳು ರೂಪವಾಗಿದ್ದು, ದೊಮ್ಮಲೂರಿನ ಇನ್ನೊಂದು ಹೆಸರನ್ನು 'ದೇಸಿಮಾನಿಕಪಟ್ಟಣಂ' ಎಂದೂ ಉಲ್ಲೇಖಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಲಾದ ದೊಮ್ಮಲೂರು ಸರೋವರವು ಇಂದು TERI ಕಟ್ಟಡ ಅಸ್ತಿತ್ವದಲ್ಲಿರುವ ಭೂಮಿಯಾಗಿರಬಹುದು. <ref>{{Cite web |last=DHNS |title=TERI building sits on Domlur lake: Former chief secy |url=https://www.deccanherald.com/india/karnataka/bengaluru/teri-building-sits-domlur-lake-2131271 |access-date=2024-03-24 |website=Deccan Herald}}</ref> ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ದಾಖಲಾಗಿರುವ ಅದೇ ಶಾಸನದ ಪಠ್ಯವು ಬಹುಶಃ ಸಂಬಂಧವಿಲ್ಲದ ಮತ್ತೊಂದು ಶಾಸನದ ಪಠ್ಯದೊಂದಿಗೆ ಮುಂದುವರಿಯುತ್ತದೆ. ಇದು ಅಲ್ಲಾಳ ನಂಬಿಯಾರ್ ಅವರ ದಾನ ಶಾಸನವಾಗಿದ್ದು, ಅವರು ತಮ್ಮ ಭೂಮಿಯ ಮೂರನೇ ಒಂದು ಭಾಗವನ್ನು ತೊಂಬಲೂರು ಸವಾರಿ ಪೆರುಮಾಳ್ ನಂಬಿಯಾರ್ಗೆ ದಾನ ಮಾಡಿದರು. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref>
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಲಿಪ್ಯಂತರಣದ ಪಠ್ಯವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"Svasti Sri Sakarai-yandu ayirattu-oru-noorenbadu senra Kshaya-varushattu Sittirai-inadam padinelindiyadi Aditya Hastattu nal Rajendra-Sola-vala-nattu, Ilaippakka-nattu Tombalur ana Desimanikkapattinattu Talaikkattu Yiravi Tripurantaka-settiyarum Parpati-settichchiyarum Nambi Yiravi-settiyarkum Srideviyakkanukkum yi-vanstttil ullarkum punaravrittiy-illamaikkum Tribhuvanamalla Vembi-devarkum yivar varnattil ullarkum tolukkum vajukkum nanr-agavum tiruv-iradanah-gond-aruluvad-aga i-Tripurantaka-settiyar tiru-pratishthai-pannin a nayanar Tripurantakapperumalukku-ttirunamattu-kkaniy-aga vitta Jalappalli nansey punsey nay-pal-ellaiyum Vinnamangalatt-eriyum Torabalur periya yeriyd kalini panniru-kandagamum i-kkovil kaniyalan Iramapiran Allala-nambiyarukku archana-vrtti Vanniyakatta mariyadi-kuduttu kandaga-kolaiyum kuduttu Talai Sankarappariyan Tillai nayagan marumagan Manali Tripurantaka-pperumal-asariyar ivanukku i-ttiru-murram iidaki-prananam aga kshetrara-kudutten pratishthasarimaiyum periy-eri-kil-ppsanam koiai vilaiya aru-kandaga-kkalaniyun-gaudaga-kkollaiyum raajrura ullanavum puduppanikke tiruppadigal opadi kuli idavum ivan makkal makkal santraditya-varai sella kudutten Manali Tripurantaka-perumal-asarikku i-kkoyilir-kaniyalan Kundaaiyir-Kaduvanudaiyan Suriyan Sambandarukku Sanduppatti kalani iru-kandagamum . . . ndalinpatti yiru-kandagamura Uvachchapatti kandagamum eraberuman adiyarku ivv-eriyil kalani aru-kandagam idil terkku kalani kandagamum Sokkaperumal Manikkattukku kandagam i-nnayanar tirumadaivilagamum sannadi-teruvumaga peri-eriyil kalani muppadin-kan. . . . . . . kkaraiyil kurar-pasuvaiyum Piramanaraiyum konra papatte kallum Kaveriyum pullum pumiyura ulladanaiyum Brahma-karppam ulladanaiyum vishthaiyille krimiy-ay senikkakadavvakkal
Allala-nambiyar Tombalur ennudaiya kaniyil Savaripperuraal-nambiyarukku danam aga munrattonru kudutten".
=== ಅನುವಾದ ===
ಈ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾದಲ್ಲಿ]]'' ಪ್ರಕಟಿಸಲಾಗಿದೆ. <ref>{{Cite web |title=Epigraphia Carnatica Vol. 9 Supplement |url=https://archive.org/details/epigraphia-carnatica-vol.-9-supplement/page/n35/mode/1up}}</ref>
“(On the date specified), I, Talaikkatu Iravi Tripurantaka Settiyar of Tombalur, alias Tesimanikka-pattanam in Ilaippakka-nattu of Rajendra-Sola-vala-nadu, along with (my wife) Parpatisettichchiyar, granted, as tax-free temple property, for the god Tripurantaka-pperumal, set up by myself, — so that he might be worshipped to save from re-birth Nambi Iravi-settiyar, (his wife) Srideviyakka and their descendants, and for victory to the arm and sword of Tribhuvanamalla Vembi-deva and his descendants, the wet and dry lands with their four boundaries in the village of Jalappalli, the tank at Vinnamangalam and certain other lands (specified) below the big tank of Tombalur, and made them over, along with some other lands (specified), to the holder of the temple land, Irama-piran Allala-nambiyar, for conducting the worship. I also gave over, with pouring of water, the charge of this temple to Talai Sankarappachariyan Tillainayagan's nephew Manali Tripurantaka-pperumal-achariyan, granted him the right of officiating at consecration, and gave him, for meeting the expenses of repairs to the temple, certain lands (specified) to descend to his sons and grandsons for as long as the moon and the sun exist. Further, I granted certain lands (specified in each case) to the holder of the temple land, Kaduvanudaiyan Suriyan Sambandar, to the temple servants and to Sokkapperumal Manikkam. . . . . . . . .
(Those who violate this charity) shall incur the sin of having slaughtered tawny cows and Brahmans on the banks (of the Ganges), and shall be born worms in ordure for as long as the rocks, the Kaveri, the grass and the earth endure, and the Brahma-kalpa lasts.
I, Allaja-nambiyar, made a gift of one-third of my land in Tombalur to Savari-pperumal-nambiyar".
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಸ್ಥಾನ ಸಾ.ಶ. 1290 ಸೆಲ್ಲಾ ಪಿಳ್ಳೈ ಶಾಸನ ==
ಇದು ಸಾ.ಶ. ೧೨೯೦ರ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿರುವ [[ತಮಿಳು]] ಶಾಸನವಾಗಿದ್ದು, ಇಲೈಪಕ್ಕ ನಾಡಿನ ನಿವಾಸಿಗಳಾದ ಸೆಲ್ಲಾ ಪಿಳ್ಳೈ, ದೇವಾಲಯ ವ್ಯವಸ್ಥಾಪಕ ನಳಂದಿಗಲ್ ನಾರಾಯಣ ತಾಡರ್ ಮತ್ತು ಇತರರ ಮನವಿಯ ಮೇರೆಗೆ ಹೊಯ್ಸಳ ರಾಜ ವೀರ ರಾಮನಾದ ದೇವ ( ವೀರ ರಾಮನಾಥ ದೇವ ) ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಮಾಡಿದ ದಾನ ಶಾಸನವಾಗಿದ್ದು, ದೇವಾಲಯದ ನಿರ್ವಹಣೆಗೆ ಹಣ ಸಾಕಾಗಲಿಲ್ಲವಾದ್ದರಿಂದ, ತೊಂಬಲೂರಲ್ಲಿ ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ದೇವಾಲಯಕ್ಕೆ ನೀಡುವಂತೆ ರಾಜ ಆದೇಶಿಸಿದನು. ಶಾಸನದಲ್ಲಿ ಉಲ್ಲೇಖಿಸಿರುವಂತೆ ಇಳೈಪಕ್ಕ ನಾಡು ಒಂದು ಆಡಳಿತ ಘಟಕವಾಗಿದ್ದು, ಇದು ಪ್ರಸ್ತುತ ಉತ್ತರ ಬೆಂಗಳೂರಿನಲ್ಲಿರುವ ಯಲಹಂಕಕ್ಕೆ ಅನುರೂಪವಾಗಿದೆ. ಈ ಶಾಸನವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ, ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತಿದೆ.
"svasti . . . . . .ysala-vira-Ramanada-Devarku yandu muppattu-aravadu Arpasi-madam padina. .... tiyadi Ilaippakka-nattu-nattavarum Kanda-chchettiyarum Nam. . . . . . .rum adikari Sellappillaiyum devar sibarittai Tombalur Sokkappe. . . . .kku tirunal-alivukku porad-enru vinnappanyya i-kovilil kkariyan-jeyar Nalandigal Narayana-tadar vinnappan-jeya devarum Tomb. . . r irukkum ponl mudalil pattu ponl mudalil vitten vira-Iramanada-Devarena yi-ttanmatai alivu-seydar undagi Gengai-kkaraiyil kura-ppasuvai konran pavatte pugakadavargal"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"In the 36th year of the reign of Poysala vira-Ramanada-Devar, On a petition being made by the inhabitants of Ilaippakka-nadu, the officer Sella-pillai, the temple-manager Nalandigal Narayana-tadar and some others (named), to the effect that the provision made for the expenses for festivals of the god Sokkapperumal of Tombalur is inadequate, the king remitted (on the date specified) 10 pon out of the amount that was being paid by (the village of) Tombalur. Usual final imprecatory sentence."
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 14ನೇ ಶತಮಾನದ ಪಾಂಚಾಲ ಶಾಸನ ==
ಇದು ಚೊಕ್ಕನಾಥಸ್ವಾಮಿ ದೇವರ ಮುಂದೆ ಬಡಗಿಗಳು ಮತ್ತು ಪಾಂಚಾಲರ (ಕುಶಲಕರ್ಮಿಗಳು) [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಮಾಡಿದ ಹೆಚ್ಚಾಗಿ ಅಪೂರ್ಣವಾದ [[ತಮಿಳು]] ಶಾಸನವಾಗಿದೆ. ಇದನ್ನು [[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]] ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಲಿಪ್ಯಂತರ ===
ಶಾಸನದ ಲಿಪ್ಯಿಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತೆ ಓದುತ್ತದೆ,
"svasti sri upajivana-katrinam samasta-vrita-vasinam arkkasalam paran-daivam baudyame daiva-sasanam sadhanam rathakaranam etat trailokya-bhushanara samasta-va. . . . . . .ttarum samasta-panchalattarum Sokkapperumal tiru-munbe kuraiv-ara-kkudi sthira-sasanam-panninapadi nadugalil."
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"This is the Daiva-sasana of the followers of different callings. This edict of the carpenters is the ornament of the three worlds. . . . . . .
The following is the permanent agreement made by all the Panchalas who had assembled, without a vacancy the assembly, in front of the god Sokkapperumal, In the nadus. . . . . . . "
== [[ದೊಮ್ಮಲೂರು]] ಚೊಕ್ಕನಾಥಸ್ವಾಮಿ ದೇವಾಲಯ 13ನೇ ಶತಮಾನದ ತಲೈಕಾಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ದೀಪ ಶಾಸನ ==
ಇದು ೧೩ನೇ ಶತಮಾನದ [[ಗ್ರಂಥ ಲಿಪಿ|ಗ್ರಂಥ]] ಅಕ್ಷರಗಳಲ್ಲಿ ಬರೆದಿರುವ [[ತಮಿಳು]] ಶಾಸನವಾಗಿದ್ದು, ಚೊಕ್ಕನಾಥಸ್ವಾಮಿ ದೇವಸ್ಥಾನಕ್ಕೆ ತಲೈಕ್ಕಟು ಇರವಿ ತ್ರಿಪುರಾಂತಕ ಸೆಟ್ಟಿಯಾರ್ ಎರಡು ದೀಪಗಳಿಗೆ ಹಣವನ್ನು ದಾನ ಮಾಡಿದ್ದನ್ನು ಇದು ದಾಖಲಿಸುತ್ತದೆ. ಇದು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟವಾಗಿದೆ. ಆದರೆ ಶಾಸನದ ಪ್ರಸ್ತುತ ಸ್ಥಿತಿ ತಿಳಿದಿಲ್ಲ.
=== ಪಠ್ಯದ ಇಂಗ್ಲೀಷ್ ಲಿಪ್ಯಂತರ ===
ಶಾಸನದ ಲಿಪ್ಯಂತರವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name="archive.org">{{Cite web |date=1894 |title=Epigraphia carnatica. By B. Lewis Rice, Director of Archaeological Researches in Mysore |url=https://archive.org/details/epigraphiacarnat09myso/page/n311/mode/1up |publisher=Bangalore Mysore Govt. Central Press}}</ref> ಪಠ್ಯವು ಈ ಕೆಳಗಿನಂತೆ ಇದೆ.
"svasti sri Irajaraja-Sola-vala-nattu llaippakka-nattu Tombalur ana Desimanikkapatanattu Tiripurantaka-pperumal Embe-devar kattina kattupadi iratti-madattuku tiru-vilaku pana 5"
=== ಅನುವಾದ ===
ಶಾಸನದ ಅನುವಾದವನ್ನು ''[[ಎಪಿಗ್ರಾಫಿಯ ಕರ್ನಾಟಿಕ|ಎಪಿಗ್ರಾಫಿಯಾ ಕಾರ್ನಾಟಿಕಾ]]'' ಸಂಪುಟ 9 ರಲ್ಲಿ ಪ್ರಕಟಿಸಲಾಗಿದೆ. <ref name=":4">{{ಉಲ್ಲೇಖ ಪುಸ್ತಕ |last=Mysore. Dept. of Archaeology |url=http://archive.org/details/epigraphiacarnat09myso |title=Epigraphia carnatica. By B. Lewis Rice, Director of Archaeological Researches in Mysore |last2=Rice |first2=B. Lewis (Benjamin Lewis) |last3=Narasimhacharya |first3=Ramanujapuram Anandan-pillai |date=1894 |publisher=Bangalore Mysore Govt. Central Press |others=Robarts - University of Toronto}}</ref> ಪಠ್ಯವು ಈ ಕೆಳಗಿನಂತಿದೆ.
"According to the stipulation made by Tripurantaka-perumal Enbe devar of Tombalur, alias Tesimanikka-pattanam, of Ilaippakka-nadu in Irajaraja-Sola-vala-nadu, five panams (are sanctioned) for lamps for two months."
== ಗ್ಯಾಲರಿ ==
{{Gallery|
File:Domlur Chokkanathaswamy Temple North Wall 03.jpg|ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಸ್ಥಾನ ಉತ್ತರ ಗೋಡೆ|
File:3D scanning of the Domlur Chokkanathaswamy Temple North Wall 1302CE Veera Ballala Inscription (Tamil).jpg|ಸಾ.ಶ.1302ರ ಉತ್ತರ ಗೋಡೆಯ ವೀರ ಬಲ್ಲಾಳ ಶಾಸನದ 3D ಸ್ಕ್ಯಾನಿಂಗ್ (ತಮಿಳು)|
File:Domlur Chokkanathaswamy Temple 16th-century Singaperumal Nambiyar Tamil Inscription.jpg|ಸಿಂಗಪೆರುಮಾಳ್ ನಂಬಿಯಾರ್ ತಮಿಳು ಶಾಸನ|
File:Image of The Domlur Chokkanathaswamy Temple 16th-century Kammanan's Krishna Pillar Fragmented Tamil Inscription 04.jpg|ಕಮ್ಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:Domlur chola stone art 10th century,bangalore.jpg|ಕಾಮಣ್ಣನ ಕೃಷ್ಣ ಸ್ತಂಭದ ತುಂಡಾದ ತಮಿಳು ಶಾಸನ|
File:A close View of The Domlur Chokkanathaswamy Temple 16th-century Marappillai Suryappan Fragmented Right Pillar Tamil Inscription 03.jpg|ಮಾರಪ್ಪಿಳ್ಳೈ ಸೂರ್ಯಪ್ಪನ್ ತುಂಡಾದ ಬಲ ಸ್ತಂಭದ ತಮಿಳು ಶಾಸನ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side vishnu sculpture 02.png|ಕಾಮಣ್ಣನ ಕೃಷ್ಣ ಸ್ತಂಭ ಶಾಸನ ಇನ್ನೊಂದು ಬದಿಯ ವಿಷ್ಣು ಶಿಲ್ಪ|
File:Digital Image Obtained by 3D Scanning of The Domlur Chokkanathaswamy Temple 16th-century Kammanan's Krishna Pillar Another side Yoga Narasimha sculpture 03.png|ಕಾಮಣ್ಣನ ಕೃಷ್ಣ ಸ್ತಂಭ ಇನ್ನೊಂದು ಕಡೆಯ ಯೋಗ ನರಸಿಂಹ ಶಿಲ್ಪ|
File:Domlur 13th-century Vira Ramanathan Pillar Tamil Inscription 05.jpg|ದೊಮ್ಮಲೂರು 13 ನೇ ಶತಮಾನದ ವೀರ ರಾಮನಾಥನ್ ಸ್ತಂಭ ತಮಿಳು ಶಾಸನ|
File:Domlur Shilashasana in Kannada.jpg|ದೊಮ್ಮಲೂರು ಸಾ.ಶ. ೧೪೪೦ ಮಲರಸನ ದಾನ ಶಾಸನ}}
== ಇವನ್ನೂ ನೋಡಿ ==
*[[ಮಲ್ಲೇಶ್ವರ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
*[[ಕೊಡಿಗೆಹಳ್ಳಿ ಪ್ರದೇಶದ ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
== ಉಲ್ಲೇಖಗಳು ==
[[ವರ್ಗ:ಬೆಂಗಳೂರಿನ ಶಿಲಾಶಾಸನಗಳು]]
[[ವರ್ಗ:Pages with unreviewed translations]]
[[ವರ್ಗ:ಬೆಂಗಳೂರಿನ ಇತಿಹಾಸ]]
svopt6gw1q1kzyxhx6sabol88njicam
ವಿಕಿಪೀಡಿಯ:ಕನ್ನಡ ಭಾಷಾ ಕಾರ್ಯಗಾರ/interwiki-05July2025
4
174953
1307961
1307782
2025-07-06T03:30:41Z
A826
72368
added [[Category:ಕಾರ್ಯಾಗಾರಗಳು]] using [[Help:Gadget-HotCat|HotCat]]
1307961
wikitext
text/x-wiki
== ಇಂಟರ್ವಿಕಿ ಲಿಂಕ್ ಯಾಕೆ ಬೇಕು? ==
* ವಿಭಿನ್ನ ವಿಕಿಯೋಜನೆ ನಡುವಿನ ವಿಷಯಗಳನ್ನು ಸಂಪರ್ಕಿಸಲು.
* ಪುನರಾವೃತ ವಿಷಯದಿಂದ ತಪ್ಪಿಸಲು.
* ವಿವಿಧ ಭಾಷೆಗಳ ಬಳಕೆದಾರರಿಗೆ ತ್ವರಿತ ನವಿಗೇಶನ್ ಮತ್ತು ಅರ್ಥದ ಸಂಪನ್ನತೆ ಒದಗಿಸಲು.
* ವಿಕ್ಷನರಿ, ವಿಕಿಸೋರ್ಸ್, ಕಾಮನ್ಸ್ ಮುಂತಾದ ಅನೇಕ ವಿಕಿಪ್ರಾಜೆಕ್ಟ್ಗಳನ್ನು ಪರಸ್ಪರ ಸಂಪರ್ಕಿಸಲು.
'''ಉದಾಹರಣೆ:'''
"ಗುರುತ್ವಾಕರ್ಷಣೆಯ" ಲೇಖನದಲ್ಲಿ:
* [[wikt:ಗುರುತ್ವಾಕರ್ಷಣೆ]] → ವಿಕ್ಷನರಿಯ ಅರ್ಥ
* [[commons:Gravity]] → ಕಾಮನ್ಸ್ನ ಚಿತ್ರಗಳು
* [[b:Physics/Gravity]] → ವಿಕಿಪುಸ್ತಕಗಳ ವಿವರಣೆ
== ಇಂಟರ್ವಿಕಿ ಲಿಂಕ್ ಬಗೆಗಳು ==
=== ೧. ಪ್ರಾಜೆಕ್ಟ್ಗಳ ನಡುವಿನ ಲಿಂಕ್ಗಳು ===
* ಸಿಂಟ್ಯಾಕ್ಸ್: <code><nowiki>[[project:Page]]</nowiki></code>
* ಉದಾಹರಣೆ: <code><nowiki>[[wikt:ಪುಸ್ತಕ]]</nowiki></code> → ವಿಕ್ಷನರಿಯಲ್ಲಿ "ಪುಸ್ತಕ"
ಅನುಕೂಲ project prefixes:
* <code>wikt:</code>–ವಿಕ್ಷನರಿ
* <code>commons:</code>–ಕಾಮನ್ಸ್
* <code>b:</code>–ವಿಕಿಬುಕ್ಸ್
* <code>q:</code>–ವಿಕಿಕೋಟ್
* <code>n:</code>–ವಿಕಿನ್ಯೂಸ್
* <code>s:</code>–ವಿಕಿಸೋರ್ಸ್
=== ೨. ಭಾಷಾಂತರ ಲಿಂಕ್ಗಳು ===
* ಸಿಂಟ್ಯಾಕ್ಸ್: <code><nowiki>[[fr:Paris]]</nowiki></code> → ಪಾರಿಸ್ (ಫ್ರೆಂಚ್ ವಿಕಿಪೀಡಿಯಾದಲ್ಲಿ)
* ಇನ್ಲೈನ್: <code><nowiki>[[:en:Bengaluru|English version of ಬೆಂಗಳೂರು]]</nowiki></code>
=== ೩. ಮಿಶ್ರ ಲಿಂಕ್ (ಭಾಷೆ + ಪ್ರಾಜೆಕ್ಟ್) ===
* <code><nowiki>[[:de:wikt:Apfel]]</nowiki></code> → ಡಾಯಿಚ್ ವಿಕ್ಷನರಿಯ "Apfel"
== ಸಿಂಟ್ಯಾಕ್ಸ್ ಪಟ್ಟಿ ==
{| class="wikitable"
! ಪ್ರಕಾರ!! ಸಿಂಟ್ಯಾಕ್ಸ್!! ಫಲಿತಾಂಶ
|-
| ಪ್ರಾಜೆಕ್ಟ್ ಲಿಂಕ್ || <code><nowiki>[[wikt:apple]]</nowiki></code> || ವಿಕ್ಷನರಿಗೆ ಲಿಂಕ್
|-
| ಭಾಷಾಂತರ (sidebar) || <code><nowiki>[[fr:Pomme]]</nowiki></code> || ಫ್ರೆಂಚ್ ವಿಕಿಪೀಡಿಯಾ
|-
| ಭಾಷಾಂತರ (inline) || <code><nowiki>[[:fr:Pomme|French]]</nowiki></code> || ಲೇಖನದೊಳಗಿನ ಲಿಂಕ್
|-
| ಮಿಶ್ರ || <code><nowiki>[[:de:wikt:Apfel|German dictionary]]</nowiki></code> || ಭಾಷಾ + ಪ್ರಾಜೆಕ್ಟ್ ಲಿಂಕ್
|}
== ವಿಸುಯಲ್ ಎಡಿಟರ್ ಸಲಹೆಗಳು ==
# ಉಲ್ಲೇಖ ಗುಂಡಿಯನ್ನು (🔗) ಕ್ಲಿಕ್ ಮಾಡಿ.
# ಬೇಕಾದ ಲಿಂಕ್ ಸೇರಿಸಲು: 'wikt:', 'commons:' ಮುಂತಾದ prefix ಬಳಸಿ.
# ಭಾಷಾಂತರ ಲಿಂಕ್ಗೆ: 'en:', 'fr:', 'kn:' ಮುಂತಾದ ಭಾಷಾ ಕೋಡ್ಗಳನ್ನು ಬಳಸಿ.
# ಉದಾಹರಣೆ: <code>wikt:ಪುಸ್ತಕ</code> ಟೈಪ್ ಮಾಡಿ, Enter ಒತ್ತಿ.
== ನಿರ್ವಹಣೆ ಮತ್ತು ಸೆಟಪ್ ==
* [[Special:Interwiki]] ಪುಟದಿಂದ ಲಿಂಕ್ಗಳನ್ನು ಪರಿಶೀಲಿಸಿ.
== ಇಂಟರ್ಲ್ಯಾಂಗ್ವೇಜ್ ಲಿಂಕ್ ಎಂದರೆ ಏನು? ==
* ಒಂದೇ ವಿಷಯದ ಲೇಖನಗಳು ವಿವಿಧ ಭಾಷಾ ವಿಕಿಪೀಡಿಯಾಗಳಲ್ಲಿ ಇದ್ದರೆ, ಅವುಗಳನ್ನು ಪರಸ್ಪರ ಸಂಪರ್ಕಿಸುವುದಕ್ಕೆ ಇದು ಉಪಯೋಗವಾಗುತ್ತದೆ.
* ಇವು ಸಾಮಾನ್ಯವಾಗಿ ಲೇಖನದ ಎಡಬದಿಯಲ್ಲಿ ಭಾಷಾ ಲಿಂಕ್ಗಳಾಗಿ ತೋರಿಸುತ್ತವೆ.
== ವಿಕಿಡೇಟಾ ಮೂಲಕ ಲಿಂಕ್ ಮಾಡುವೇಕೆ? ==
* '''ಕೇಂದ್ರಿತ ನಿರ್ವಹಣೆ:''' ಒಂದೇ ಬಾರಿಯಲ್ಲಿ ಎಲ್ಲ ಭಾಷೆಗಳ ಲಿಂಕ್ಗಳನ್ನು ವಿಕಿಡೇಟಾದ ಪುಟದಲ್ಲಿ ಸೇರಿಸಬಹುದು.
* '''ಸ್ವಯಂ ಪ್ರಕ್ರಿಯೆ:''' ಭಾಷಾ ಲಿಂಕ್ಗಳನ್ನು ತಲೆಬರಹದಲ್ಲಿ ಸೇರಿಸಬೇಕಾಗಿಲ್ಲ; ವಿಕಿಡೇಟಾ ಅನುಸರಿಸಿ ಅವು sidebar ನಲ್ಲಿ ತೋರುತ್ತವೆ.
* '''ತಪ್ಪು ಲಿಂಕ್ಗಳಿಂದ ತಪ್ಪು:''' ಭಾಷಾ ಪುಟದಲ್ಲಿ ತಪ್ಪು ಲಿಂಕ್ ಹಾಕಿದರೆ, ಎಲ್ಲ ಭಾಷೆಗಳಲ್ಲಿ ತಪ್ಪಾಗಿ ತೋರುತ್ತದೆ. ವಿಕಿಡೇಟಾದಲ್ಲಿ ಸರಿಪಡಿಸಿದರೆ ಎಲ್ಲ ಕಡೆ ತಿದ್ದಲು ಸಾಕಾಗುತ್ತದೆ.
* '''ಬೇರೆ ವಿಕಿಮೀಡಿಯಾ ಪ್ರಾಜೆಕ್ಟ್ಗಳನ್ನು ಲಿಂಕ್ ಮಾಡಲು ಸಹಜ:''' ಉದಾ: ವಿಕಿಸೋರ್ಸ್, ವಿಕಿಕೋಟ್ ಇತ್ಯಾದಿ.
== ಲಿಂಕ್ ಮಾಡುವ ವಿಧಾನ ==
# ಲೇಖನದ ಎಡದ "ವಿಕಿಡೇಟಾ ಐಟಂ" ಅಥವಾ "Wikidata item" ಮೇಲೆ ಕ್ಲಿಕ್ ಮಾಡಿ.
# ಉದಾ: ಲೇಖನದ Wikidata ಐಟಂ → Q123456
# Other sites ವಿಭಾಗದಲ್ಲಿ “Add” ಕ್ಲಿಕ್ ಮಾಡಿ:
* Project: ಉ.ದಾ: `knwiki`, `enwiki`, `hiwiki`
* Page: ಪುಟದ ಶೀರ್ಷಿಕೆ
== ಉದಾಹರಣೆಗಳು ==
* ಕನ್ನಡ ವಿಕಿಪೀಡಿಯಾದ “ಪರಿಸರ” ಲೇಖನಕ್ಕೆ: `knwiki → ಪರಿಸರ`
* English Wikipedia: `enwiki → Environment`
* Hindi Wikipedia: `hiwiki → पर्यावरण`
== VisualEditor ಬಳಕೆದಾರರಿಗೆ ಟಿಪ್ಗಳು ==
* Sidebar ಲಿಂಕ್ಗಳು ತಾನಾಗಿಯೇ ತೋರುತ್ತವೆ, ಭಾಷಾ ಲಿಂಕ್ಗಳು ಸೇರಿಸಲು ಬೇರೆ syntax ಬೇಕಾಗಿಲ್ಲ.
* Wikidata ಐಟಂಗೆ ಹೋಗಿ, ಆ ಕಥೆಗೆ ಅನುವಾದಿತ ಶೀರ್ಷಿಕೆ ಇರುವ project-name (ಅಂದರೆ enwiki, frwiki) ಹಾಕಿ.
== ಉಪಯುಕ್ತ ಪುಟಗಳು ==
* [https://www.wikidata.org/wiki/Wikidata:Interwiki_links ವಿಕಿಡೇಟಾದ ಇಂಟರ್ಲ್ಯಾಂಗ್ವೇಜ್ ಲಿಂಕ್ ಸಹಾಯ]
* [https://www.mediawiki.org/wiki/Manual:Interwiki MediaWiki Interwiki ಮಾರ್ಗದರ್ಶಿ]
* [https://en.wikipedia.org/wiki/Help:Interwiki_linking Wikipedia ಇಂಟರ್ವಿಕಿ ಲಿಂಕ್ ಸಹಾಯ]
* [https://meta.wikimedia.org/wiki/Help:Interwiki_linking_on_Wikimedia_wikis ವಿಕಿಮೀಡಿಯಾ ಇಂಟರ್ವಿಕಿ ಸಹಾಯ]
[[ವರ್ಗ:ಕಾರ್ಯಾಗಾರಗಳು]]
guqp3ivkg7yb7wjui0t1w2r9y50oybs
ವರ್ಗ:Candidates for speedy deletion as files with unacceptable licenses
14
175002
1307931
2025-07-05T15:09:56Z
A826
72368
Created blank page
1307931
wikitext
text/x-wiki
phoiac9h4m842xq45sp7s6u21eteeq1
ಅನುಜ ಪಾಟಿಲ್
0
175003
1307951
2025-07-05T17:06:14Z
Mahaveer Indra
34672
Mahaveer Indra [[ಅನುಜ ಪಾಟಿಲ್]] ಪುಟವನ್ನು [[ಅನುಜಾ ಪಾಟೀಲ್]] ಕ್ಕೆ ಸರಿಸಿದ್ದಾರೆ: ಸರಿಯಾದ ಹೆಸರು. ಈಕೆ ಅನುಜಾ. ಮಹಿಳಾ ಕ್ರಿಕೆಟ್ ಪಟು
1307951
wikitext
text/x-wiki
#REDIRECT [[ಅನುಜಾ ಪಾಟೀಲ್]]
dbzlb7qupcepn5y78kmuzpj650qoeyo
ಸದಸ್ಯರ ಚರ್ಚೆಪುಟ:2430910 Akshatha R/ನನ್ನ ಪ್ರಯೋಗಪುಟ
3
175004
1307972
2025-07-06T08:02:37Z
2430910 Akshatha R
93955
ಹೊಸ ಪುಟ: ನನ್ನ ಹೆಸರು ಅಕ್ಷತ. ಹುಟ್ಟಿದ್ದು ಬೆಂಗಳೂರಿನ ಈ.ಸ್.ಐ ಆಸ್ಪತ್ರೆಯಲ್ಲಿ. ತಂದೆಯ ಊರು ಹಾಸನ, ತಾಯಿಯ ಊರು ಶಿವಮೊಗ್ಗ. ಮಲೆನಾಡು ಮತ್ತು ಬಯಲುಸೀಮೆಯ ಅಡ್ಡ ತಳಿಯೆಂದೆ ಹೇಳಬಹುದು. ಈ ವಿರುದ್ಧ ಧ್ರುವಗಳ ದಂಪತಿಗಳ ಮದುವೆ ನ...
1307972
wikitext
text/x-wiki
ನನ್ನ ಹೆಸರು ಅಕ್ಷತ. ಹುಟ್ಟಿದ್ದು ಬೆಂಗಳೂರಿನ ಈ.ಸ್.ಐ ಆಸ್ಪತ್ರೆಯಲ್ಲಿ. ತಂದೆಯ ಊರು ಹಾಸನ, ತಾಯಿಯ ಊರು ಶಿವಮೊಗ್ಗ. ಮಲೆನಾಡು ಮತ್ತು ಬಯಲುಸೀಮೆಯ ಅಡ್ಡ ತಳಿಯೆಂದೆ ಹೇಳಬಹುದು. ಈ ವಿರುದ್ಧ ಧ್ರುವಗಳ ದಂಪತಿಗಳ ಮದುವೆ ನಿಶ್ಚಯವಾದದ್ದು ಬೇರೆಯವರಿಂದಲೆ. ಚೆನ್ನರಾಯಪಟ್ಟಣದ ಕಬ್ಬಳಿ ಬಸವೇಶ್ವರನ ಸನ್ನಿಧಿಯಲ್ಲಿ ಅತಿ ಸರಳವಾಗಿ ವಿವಾಹವಾದರು. ಸರಳತೆಗೆ ಕಾರಣ ಬಡತನವೇ ಹೊರತು ಬೇರೆಯೇನಲ್ಲ. ಮದುವೆ ಮಾಡಿದ್ದು ಹಿರಿಯರೇ ಆದರೂ ಮದುವೆಯ ಖರ್ಚು ನನ್ನ ಪೋಷಕರೇ ಭರಿಸಿದರು. ನಾನು ಹುಟ್ಟಿದಾಗ ನನ್ನ ಪೋಷಕರು ಕೆಳ ಮಧ್ಯಮ ವರ್ಗದ ಅತಿಸಾಮಾನ್ಯರು. ತಂದೆ ಆಟೋ ಚಾಲಕ, ತಾಯಿ ಗಾರ್ಮೆಂಟ್ಸ್ ಕಾರ್ಮಿಕರು. ತಾಯಿಗೆ ಕೇವಲ ೧೮ ವರ್ಷ. ಇದನ್ನು ಬಾಲ್ಯವಿವಾಹವೆಂದಾಗಲಿ ಅಥವಾ ಸಾಮಾನ್ಯ ವಿವಾಹವೆಂದಾಗಲಿ ಕರೆಯುವಂತಿಲ್ಲ. ಪ್ರಪಂಚ ತಿಳಿಯದ ವಯಸ್ಸಿನಲ್ಲೇ ಮದುವೆ, ಅದಾದ ತಕ್ಷಣ ಮಕ್ಕಳು. ಜೀವನವನ್ನು ಅನ್ವೇಷಿಸುವ ವಯಸ್ಸಿನಲ್ಲಿ, ಇಬ್ಬರು ಮಕ್ಕಳನ್ನು ಬೆಳೆಸುವ ಹೊರೆ ಅವಳ ಮೇಲಿತ್ತು. ಮರ್ಯಾದೆಗೆ ಅಂಜದ ತಂದೆ-ತಾಯಿಯರನ್ನು ಹೊಂದಿದ್ದ ನನ್ನ ತಂದೆಗೆ ತಂದೆ-ತಾಯಿಯರ ಜೊತೆಗೂ ಇರಲಾರದೆ, ದೂರವಾಗಿ ತನ್ನದೇ ಆದ ಸಣ್ಣ ಕುಟುಂಬವನ್ನು ನಿರ್ಮಿಸಲೂ ಸಾಧ್ಯವಾಗದೆ ಇಬ್ಬರು ಆ ನರಕದಲ್ಲೇ ಜೀವಿಸುತ್ತಿದ್ದರು. ನಾನು ಹುಟ್ಟಿದ ನಂತರ ಅತ್ತೆ-ಮಾವನ ಕಾಟ ತಾಳಲಾರದೆ ನನ್ನ ತಂದೆ ತಾಯಿ ಬೇರೊಂದು ಮನೆ ಮಾಡಿದರು. ಅದೊಂದು ಪುಟ್ಟ ಬಾಡಿಗೆ ಮನೆ. ಒಂದು ಮಂಚ ಹಾಕಿದರೆ ಮುಗಿದು ಹೋಗುವಷ್ಟು ಚಿಕ್ಕ ಕೋಣೆ, ಅದರೊಂದಿಗೆ ಒಂದು ಪುಟ್ಟ ಅಡುಗೆ ಮನೆ.
ನಾನು ನನ್ನ ಅಜ್ಜಿ ಮನೆ, ಎಂದರೆ ನನ್ನ ಅಮ್ಮನ ತವರಿನಲ್ಲೇ ಎರಡು ವರ್ಷಗಳ ಕಾಲ ಬೆಳೆದೆ. ಮನೆ ಅಜ್ಜಿಯದ್ದೇ ಆಗಿದ್ದರು ನನ್ನನ್ನು ಸಾಕಲು ಬೇಕಾದ ಎಲ್ಲ ಸೌಕರ್ಯಗಳನ್ನು ನನ್ನ ಪೋಷಕರೇ ಒದಗಿಸುತ್ತಿದ್ದರು. ಪ್ರತಿ ದಿನ ನನ್ನಮ್ಮ ನನ್ನನ್ನು ನೋಡಲು ಬರುವಾಗ ನನ್ನ ಪಾಲಿನ ಹಾಲನ್ನು ಸಮೇತ ತರುತ್ತಿದ್ದರು. ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್, ಸೌದೆ ಸಮೇತ ಎಲ್ಲವನ್ನು ನನ್ನ ಪೋಷಕರೇ ಒದಗಿಸುತ್ತಿದ್ದರು. ಅಜ್ಜಿ-ತಾತನ ಪ್ರೀತಿ ಮತ್ತು ಕಾಳಜಿ ಮಾತ್ರ ಉಚಿತವಾಗಿತ್ತು. ಬೇರೆಯಲ್ಲದಕ್ಕೂ ಬೆಲೆಯಿತ್ತು. ಎರಡು ವರ್ಷಗಳ ನಂತರ ನನ್ನ ತಂಗಿ ಹುಟ್ಟಿದಳು. ಅವಳು ಹುಟ್ಟಿ ಮೂರೇ ತಿಂಗಳಿಗೆ ನನ್ನಮ್ಮ ನಮ್ಮಿಬರನ್ನು ತಮ್ಮ ಚಿಕ್ಕ ಮನೆಗೆ ಕರೆದೊಯ್ದರು. ಅಲ್ಲಿಂದ ನನ್ನ ಶಾಲಾ ದಿನಗಳು ಶುರುವಾದವು.
ಮನೆ ನಡೆಸುವುದಕ್ಕೆ ಎಷ್ಟೇ ಕಷ್ಟವಿದ್ದರೂ ನನ್ನನ್ನು ದೊಡ್ಡ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರು. ನನ್ನಮ್ಮನಿಗೆ ಓದುವುದೆಂದರೆ ಬಹಳ ಇಷ್ಟ. ಮೆಟ್ರಿಕ್ ಪರೀಕ್ಷೆಯಲ್ಲಿ ಶಾಲೆಗೇ ಮೊದಲ ರಾಂಕ್ ಪಡೆದ ಅವಳಿಗೆ ಉನ್ನತ ಶಿಕ್ಷಣ ಮಾಡಬೇಕೆಂಬ ಆಸೆಯಿತ್ತು. ಆದರೆ ಹದಿನೈದನೇ ವಸ್ಸಿನಿಂದಲೇ ತಂದೆಯ ಒತ್ತಡದಿಂದ ಕೆಲಸ ಶುರುಮಾಡ್ಡಿದ್ದಳು. ತನಗೆ ಆಗಿದ್ದು ತನ್ನ ಮಕ್ಕಳಿಗಾಗದಿರಲಿ ಎಂದು ನನ್ನನು ಚನ್ನಾಗಿ ಓದಿಸಿದಳು. ನನ್ನ ಈಗಿನ ಎಲ್ಲ ಕೌಶಲ್ಯಗಳಿಗೆಲ್ಲ ಅವಳೇ ಮೊದಲು ನಾಂದಿ ಹದ್ದಿದ್ದು. ನಾನು ಶಾಲೆಯಲ್ಲಿ ಫಸ್ಟ್ ರಾಂಕ್ ವಿದ್ಯಾರ್ಥಿ ಆದೆ. ಕ್ಲಾಸ್ ಮಾನಿಟರ್ ಆಗಿ ೭ ವರ್ಷ ನನ್ನ ಪದವಿ ಯಾರಿಗೂ ಬಿಟ್ಟುಕೊಡಲಿಲ್ಲ. ಭರತನಾಟ್ಯ, ಬ್ಯಾಡ್ಮಿಂಟನ್, ಸಂಗೀತ, ಇವೆಲ್ಲವನ್ನು ಕಲಿತೆ. ಶಾಲಾ ದಿನಗಳು ಬಹಳ ಚೆನ್ನಾಗಿ ಸಾಗಿದವು. ಹತ್ತನೇ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಪಿ.ಯುವಿನಲ್ಲಿ ಸಮಾಜ ವಿಜ್ಞಾನ (ಆರ್ಟ್ಸ್) ತೆಗೆದುಕೊಂಡೆ. ಸುತ್ತಮುತ್ತಲಿನ ಎಲ್ಲರು 'ಒಳ್ಳೆಯ ಅಂಕ ಬಂದವರಾರಾದರು ಆರ್ಟ್ಸ್ ತೆಗೆದುಕೊಳ್ಳುತ್ತಾರೆ?' ಎಂದು ಟೀಕಿಸಿದ್ದ್ದು ಉಂಟು. ನನಗೆ ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ಓದಬೇಕೆಂಬ ಹುರುಪಿತ್ತು. ಆದ್ದರಿಂದ ಐ.ಆ.ಸ್ ಆಗುತ್ತೇನೆಂದು ತಂದೆ-ತಾಯಿಯನ್ನು ಒಪ್ಪಿಸ್ಸಿ ಆರ್ಟ್ಸ್ ತೆಗೆದುಕೊಂಡೆ. ಶಾಲೆಯ ನಂತರ ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಯು ಮುಗುಸಿದೆ.
ನನ್ನ ಸಿ.ಜೆ.ಸಿ ದಿನಗಳು ನನ್ನ ಜೀವನದ ಅತ್ಯಂತ ಸುಂದರವಾದ ಸಮಯ. ಒಬ್ಬ ವ್ಯಕ್ತಿಯಾಗಿ ನನ್ನ ವ್ಯಕ್ತಿತ್ವವು ಬಹಳಷ್ಟು ಬೆಳೆದಿದೆ. ಸ್ನೇಹ, ವೃತ್ತಿ, ಪೋಷಕರು ಮತ್ತು ಶಿಕ್ಷಕರ ಪ್ರಾಮುಖ್ಯತೆಯ ಬಗ್ಗೆ ಬಹಳಷ್ಟು ಕಲಿತಿದ್ದೇನೆ, ಮತ್ತು ಅನೇಕ ಅದ್ಭುತ ಜನರನ್ನು ಭೇಟಿಯಾದೆ. ನಾನು ಬಹಳಷ್ಟು ಕಾರ್ಯಕ್ರಮಗಳಲ್ಲೂ ಭಾಗವಹಿಸಿದೆ, ಅದು ನನ್ನನ್ನು ನನ್ನ ಕಂಫರ್ಟ್ ಜೋನ್ ಇಂದ ಹೊರಬರಲು ಒತ್ತಾಯಿಸಿತು ಮತ್ತು ನನ್ನ ವ್ಯಾಪ್ತಿಯನ್ನು ಅನ್ವೇಷಿಸಲು ದಾರಿ ಮಾಡಿಕೊಟ್ಟಿತು. ನಾನು ಅನೇಕ ಇಂಟೆರ್-ಕಾಲೇಜು ಸ್ಪರ್ಧೆಗಳಲ್ಲಿ ಭಾಗವಹಿಸಿದೆ, ದೊಡ್ಡ ವೇದಿಕೆಗಳಲ್ಲಿ ಪ್ರದರ್ಶನ ನೀಡಿದೆ ಮತ್ತು ಬಹಳಷ್ಟು ಸಂಪರ್ಕಗಳನ್ನು ಮಾಡಿಕೊಂಡೆ. ಅದಲ್ಲದೆ ಕಾರ್ಯಕ್ರಮ ಆಯೋಜನೆಯ ಕಲೆಯನ್ನು ಕಲಿತು ಸಮಾಜ ವಿಜ್ಞಾನ ಸಂಘದಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಮುಖ್ಯಸ್ಥಳಾಗಿದ್ದೆ. ನಾನು ಕಾರ್ಯಕ್ರಮಗಳನ್ನು ಆಯೋಜಿಸಿದೆ, ನಿರೂಪಣೆ ಮಾಡಿದೆ ಮತ್ತು ನನ್ನ ಅಡಿಯಲ್ಲಿ ಅನೇಕ ಜೂನಿಯರ್ಗಳಿಗೆ ತರಬೇತಿ ನೀಡಿದೆ.
ದ್ವಿತೀಯ ಪಿ.ಯು ನಂತರ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕ ಸೇರಿ ಇತಿಹಾಸ ರಾಜ್ಯಶಾಸ್ತ್ರವನ್ನು ಓಡುತಿದ್ದೇನೆ. ಇಲ್ಲಿನ ವಾತಾವರಣ ನಮಗೆ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಸಮಗ್ರ ಬಡ್ತಿಯನ್ನು ನೀಡುತ್ತಿದೆ. ಡ್ರೀಮ್ಸ್ ನ್.ಜಿ.ಓದ ಭಾಗವಾಗಿ ಶೈಕ್ಷಣಿಕವಾಗಿ ಕೆಳಗಿರುವ ಮಕ್ಕಳಿಗೆ ವೈಯಕ್ತಿಕ, ಅಂತರ-ವ್ಯಕ್ತಿತ್ವ ಮತ್ತು ನಾಯಕತ್ವ ಕೌಶಲ್ಯ ತರಬೇತಿ ನೀಡುತ್ತಿದ್ದೇನೆ. ನನಗೆ ಎಲ್ಲವನ್ನೂ ನೀಡಿದ ಸಮುದಾಯಕ್ಕೆ ಮರಳಿ ಕೊಡುಗೆ ನೀಡಲು ಇದು ಒಂದು ಮಾರ್ಗವಾಗಿದೆ. ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸಲು ನಾನು ಆಶಿಸುತ್ತೇನೆ.
ಹೀಗೆ ಉದ್ದೇಶಪೂರ್ವಕ ಕೆಲಸದ ಕಡೆಗೆ ನನಗೆ ಯಾವಾಗಲೂ ಬಲವಾದ ಆಕರ್ಷಣೆ ಇದೆ - ಅದು ಕೇವಲ ಬಿಲ್ಗಳನ್ನು ಪಾವತಿಸುವುದಿಲ್ಲ, ಆದರೆ ಏನನ್ನಾದರೂ ಅರ್ಥೈಸುತ್ತದೆ. ನಾಗರಿಕ ಸೇವೆಗಳು, ವಿಶೇಷವಾಗಿ ಭಾರತೀಯ ಆಡಳಿತ ಸೇವೆ (IAS) ಅಥವಾ ಭಾರತೀಯ ವಿದೇಶಾಂಗ ಸೇವೆ (IFS), ಜವಾಬ್ದಾರಿಯು ನಿಜವಾದ ಪರಿಣಾಮವನ್ನು ಪೂರೈಸುವ ವೇದಿಕೆಯನ್ನು ನೀಡುತ್ತದೆ. ನೀತಿ, ಆಡಳಿತ ಅಥವಾ ರಾಜತಾಂತ್ರಿಕತೆಯ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಮರ್ಥ್ಯವು ಕೇವಲ ಶಕ್ತಿಯುತವಾಗಿಲ್ಲ - ಇದು ವಿನಮ್ರವಾಗಿದೆ. ನಿಮ್ಮ ನಿರ್ಧಾರಗಳು ಕೇವಲ ಕಾಗದದ ಮೇಲೆ ಉಳಿಯದ ಕೆಲವೇ ವೃತ್ತಿಗಳಲ್ಲಿ ಇದು ಒಂದಾಗಿದೆ. ಅವು ಜೀವನ, ಸಮುದಾಯಗಳು, ರಾಷ್ಟ್ರಗಳ ಮೂಲಕವೂ ಅಲೆಯುತ್ತವೆ.
IAS ಅದರ ತಳಮಟ್ಟದ ಸಂಪರ್ಕದಿಂದಾಗಿ ನನಗೆ ಇಷ್ಟವಾಗುತ್ತದೆ. ಅದು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರಲಿ, ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸುತ್ತಿರಲಿ ಅಥವಾ ಅಭಿವೃದ್ಧಿ ಯೋಜನೆಗಳನ್ನು ನಿರ್ವಹಿಸುತ್ತಿರಲಿ, ಪಾತ್ರಕ್ಕೆ ಬುದ್ಧಿವಂತಿಕೆ, ಧೈರ್ಯ ಮತ್ತು ಸಹಾನುಭೂತಿ ಅಗತ್ಯ. ನೀವು ಸಮಸ್ಯೆಗಳಿಂದ ದೂರವಿಲ್ಲ - ನೀವು ಅವುಗಳ ಮಧ್ಯದಲ್ಲಿದ್ದೀರಿ, ಜವಾಬ್ದಾರಿಯುತರು. ಆ ರೀತಿಯ ನೇರ ಹೊಣೆಗಾರಿಕೆ ಅಪರೂಪ ಮತ್ತು ನನಗೆ, ಮೌಲ್ಯಯುತವಾಗಿದೆ.
ಮತ್ತೊಂದೆಡೆ, IFS ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು, ಸೇತುವೆಗಳನ್ನು ನಿರ್ಮಿಸಲು, ಮಾತುಕತೆ ನಡೆಸಲು ಮತ್ತು ಸಹಕರಿಸಲು ಅವಕಾಶವನ್ನು ನೀಡುತ್ತದೆ. ರಾಜತಾಂತ್ರಿಕತೆಯ ಸಂಕೀರ್ಣತೆಯು ನನ್ನನ್ನು ಆಕರ್ಷಿಸುತ್ತದೆ ಮತ್ತು ಅಂತರರಾಷ್ಟ್ರೀಯ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳನ್ನು ರೂಪಿಸುವ ಸಂಭಾಷಣೆಗಳ ಭಾಗವಾಗಬೇಕೆಂಬ ಕಲ್ಪನೆಯು ನನ್ನನ್ನು ಆಳವಾಗಿ ರೋಮಾಂಚನಗೊಳಿಸುತ್ತದೆ.
ಯಾವುದೇ ಮಾರ್ಗದ ಹೊರತಾಗಿಯೂ, ನನ್ನ ದೀರ್ಘಕಾಲೀನ ಗುರಿ ಸ್ಥಿರವಾಗಿದೆ: ಸಾಮಾಜಿಕ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವುದು. ಶಿಕ್ಷಣ, ಪೋಷಣೆ ಮತ್ತು ಯುವ ಅಭಿವೃದ್ಧಿಯಲ್ಲಿ ಸುಸ್ಥಿರ ಪರಿಹಾರಗಳನ್ನು ನಿರ್ಮಿಸುವತ್ತ ಗಮನಹರಿಸುವ NGO ಅನ್ನು ಸ್ಥಾಪಿಸಲು ನಾನು ಬಯಸುತ್ತೇನೆ. ನಾನು ದಾನದಲ್ಲಿ ನಂಬಿಕೆ ಇಡುವುದಿಲ್ಲ - ನಾನು ಸಬಲೀಕರಣದಲ್ಲಿ ನಂಬಿಕೆ ಇಡುತ್ತೇನೆ. ಜನರು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಅನುವು ಮಾಡಿಕೊಡುವ ವ್ಯವಸ್ಥೆಗಳು ಅಸ್ತಿತ್ವದಲ್ಲಿರಬೇಕು, ಕರಪತ್ರಗಳಿಗಾಗಿ ಕಾಯುವುದಿಲ್ಲ. ನಾಗರಿಕ ಸೇವೆಗಳು ಅಂತ್ಯವಲ್ಲ, ಆದರೆ ಲಾಂಚ್ಪ್ಯಾಡ್. ಇದು ನಿಮಗೆ ನಿಜವಾಗಿಯೂ ಕೆಲಸ ಮಾಡುವ ಪರಿಕರಗಳು, ನೆಟ್ವರ್ಕ್ಗಳು ಮತ್ತು ವಿನ್ಯಾಸ ಪರಿಹಾರಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ನಾನು ಮುನ್ನಡೆಸಲು ಬಯಸುವ ಜೀವನ ಅದು - ಬುದ್ಧಿಶಕ್ತಿ ಸಮಗ್ರತೆಯನ್ನು ಪೂರೈಸುತ್ತದೆ ಮತ್ತು ಮಹತ್ವಾಕಾಂಕ್ಷೆಯು ಸ್ಥಾನಮಾನಕ್ಕೆ ಅಲ್ಲ, ಸೇವೆಗೆ ಸಂಬಂಧಿಸಿದೆ.
ಹುಟ್ಟಿದ ಮೇಲೆ ಏನಾದರೂ ಮಾಡಿ ಸಾಯಬೇಕು ಎಂದು ಹೇಳುತ್ತಾರೆ. ನನ್ನ ಸುತ್ತ ಅಮುತ್ತಲಿನ ಜನರ ಬದುಕನ್ನು ಸ್ವಲ್ಪಮಟ್ಟಕ್ಕಾದರೂ ಬದಲಾಯಿಸಿ ಮಡಿಯುತ್ತೇನೆ. ಏಕೆಂದರೆ 'ಸತ್ತಂತೆ ಬದುಕುವುದಕ್ಕಿಂತ ಸತ್ತು ಬದುಕುವುದು ಲೀಸು' .
ಧನ್ಯವಾದಗಳು.
t127oyopf1sigpeuwajuqsxkdhw0j12
ಕರಡು:ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು
118
175005
1307979
2025-07-06T08:09:10Z
Vikashegde
417
Vikashegde [[ಕರಡು:ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು]] ಪುಟವನ್ನು [[ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ
1307979
wikitext
text/x-wiki
#REDIRECT [[ದೊಮ್ಮಲೂರು ಶಿಲಾಶಾಸನಗಳು ಮತ್ತು ವೀರಗಲ್ಲುಗಳು]]
sr98mrm93a9oiffq71a57opbjfniz2i
ಸದಸ್ಯ:2443357 ವಿಷ್ಣು ಹೆಚ್/ನನ್ನ ಪ್ರಯೋಗಪುಟ
2
175006
1307999
2025-07-06T10:23:40Z
2443357 ವಿಷ್ಣು ಹೆಚ್
94012
ನನ್ನ ಪರಿಚಯ
1307999
wikitext
text/x-wiki
ನನ್ನ ಹೆಸರು ವಿಷ್ಣು. ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ನನ್ನ ತಂದೆ ಹರಿನಾಥ್ ಮತ್ತು ತಾಯಿ ರಾಧಾ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿ ನನ್ನ ಮಾಧ್ಯಮಿಕ ಶಿಕ್ಷಣವನ್ನು ಮುಲ್ಕಿ, ಮಂಗಳೂರಿನಲ್ಲಿ ಮುಗಿಸಿದೆ. ಹತ್ತನೆಯ ತರಗತಿಯ ನಂತರ ನಾನು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಓದಲು ಆಯ್ದುಕೊಂಡೆ. ನನಗೆ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ತುಂಬಾ ಆಸಕ್ತಿ ಇತ್ತು. ಆದ್ದರಿಂದ ನಾನು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಸಂಖ್ಯಾಶಾಸ್ತ್ರದ ಸಂಯೋಜನೆಯನ್ನು ಆಯ್ಕಿ ಮಾಡಿಕೊಂಡಿದ್ದೆ. ದ್ವಿತೀಯ ಪಿ.ಯು.ಸಿಯನ್ನು ಓದುತ್ತಿದ್ದಾಗ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ನನಗೆ ಹಿಡಿಸುವುದಿಲ್ಲವೆಂದು ತಳಿಯಿತು. ಆದ್ದರಿಂದ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ನಾನು ಪದವಿ ಶಿಕ್ಷಣಕ್ಕೆ ವಿಜ್ಙಾನ ವಿಭಾಗದಲ್ಲಿ ಗಣಿತ, ಸಂಖ್ಯಾಶಾಸ್ತ್ರ ಮತ್ತು ಅರ್ಥಶಾಸ್ತ್ರದ ಸಂಯೋಜನೆಯನ್ನು ಆಯ್ಕೆ ಮಾಡುಕೋಂಡೆ. ಪ್ರಸ್ತುತ ಪದವಿಯಲ್ಲಿ ಎರಡನೆಯ ವರ್ಷದಲ್ಲಿ ಓದುತ್ತಿದ್ದೇನೆ. ಇದು ನನ್ನ ಶಿಕ್ಷಣದ ಬಗ್ಗೆ. ನನ್ನ ಹವ್ಯಾಸದ ಬಗ್ಗೆ ಹೇಳಬೇಕೆಂದರೆ, ನನಗೆ ಸಂಗೀತ ಅತಿ ಪ್ರಿಯವಾದುದು. ನಾನು ಮೊದಲು ಸಂಗೀತ ಕಲಿಯಲು ಸಂಗೀತ ತರಗತಿಗೆ ಸೇರಲು ನಿರಾಕರಿಸಿದೆ. ಆದರೆ, ಮತ್ತೆ ತರಗತಿಗೆ ಸೇರಿ ನನ್ನ ಪ್ರಾಥಮಿಕ ಶಿಕ್ಷಣ ಮುಗಿಯುವುದರೊಳಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ಪರಿಸ್ಥಿತಿಯ ಬದಲಾವಣೆಯಿಂದ ಉಡುಪಿಗೆ ಶಿಫ್ಟ್ ಆಗಬೇಕಾಯ್ತು. ಅಲ್ಲಿ ಮನೆಯ ಹತ್ತಿರ ಸಂಗೀತ ಹೇಳಿಕೊಡುವವರಾರೂ ಇಲ್ಲದಿದ್ದರಿಂದ ನನ್ನ ಶಾಸ್ತ್ರೀಯ ಸಂಗೀತದ ಪ್ರಯಾಣ ಅಲ್ಲಿಗೆ ಕೊನೆಗೊಂಡಿತು. ಉಡುಪಿಯಲ್ಲಿ ಇನ್ನೊಂದು ಹವ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಂಡೆ - ಟಂಗ್ ಟ್ವಿಸ್ಟರ್ಗಳು. ನನಗೆ ತುಂಬ ಇಷ್ಟವಾದ ಕನ್ನಡದ ಟಂಗ್ ಟ್ವಿಸ್ಟರ್ "ಒಂದಾಲದಮರದಡಿಯಲ್ಲೆರಡೆರಡರಣೆಗಳುರುಳುರುಳೋಡುತ್ತಿರುತ್ತಿರುತ್ತಿದ್ದವು" ಆಗಿತ್ತು. ನನಗೆ ಆಗ ಆಂಗ್ಲ ಭಾಷೆಯ ಇಪ್ಪತ್ತು, ಕನ್ನಡ ಭಾಷೆಯ ಇಪ್ಪತ್ತು ಹಾಗೂ ಹಿಂದಿ ಭಾಷೆಯ ನಲವತ್ತು ಟಂಗ್ ಟ್ವಿಸ್ಟರ್ಗಳನ್ನು ಐದು ಬಾರಿ ಯಾವುದೇ ತಪ್ಪಿಲ್ಲದಂತೆ ಹೇಳಲು ಬರುತ್ತಿತ್ತು. ಒಂದು ಪುಸ್ತಕವನ್ನು ಓದಿ ಅದರ ಮೇಲೆ ವಿಮರ್ಶೆ ಮಾಡುವುದರಲ್ಲಿ ನಾನು ಪ್ರಥಮ ಬಹುಮಾನವನ್ನು ಪಡೆದೆ. ನನಗೆ ಗಣಿತ ಉಪನ್ಯಾಸಕನಾಗುವ ಆಸೆ ಇದೆ. ಗಣಿತ ತುಂಬ ಕಷ್ಟವೆನ್ನುವ ಮಕ್ಕಳ ಭಾವನೆಯನ್ನು ದೂರ ಮಾಡಬೇಕೆಂಬ ಇಚ್ಛೆಯಿದೆ. ಹಾಗೂ ಉದ್ಯೋಗಕ್ಕೆ ಆಕ್ಚುರಿಯಲ್ ಸೈನ್ಸ್ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದೇನೆ. ಇದು ನನ್ನ ಪರಿಚಯ.
2gwlelu80re4dlnkep3dgup93yjz1ea