ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.23
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ರಾಷ್ಟ್ರಕೂಟ
0
1910
1371586
1361761
2026-04-14T21:23:16Z
Successalltime87
90571
1371586
wikitext
text/x-wiki
{| border=1 align=right cellpadding=4 cellspacing=0 width=300 style="margin: 0 0 1em 1em; background: #f9f9f9; border: 1px #aaaaaa solid; border-collapse: collapse; font-size: 95%;"
|+<big>'''ರಾಷ್ಟ್ರಕೂಟ ಸಾಮ್ರಾಜ್ಯ '''</big>
|-
| align=center colspan=2 | [[ಚಿತ್ರ:Rashtrakuta-empire-map.svg|thumb|300px]] <br /> [[ಧ್ರುವ ಧಾರಾವರ್ಷ]]ನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦)
|-
|ವಂಶ
'''[[ಅಧಿಕೃತ ಭಾಷೆ]]ಗಳು'''
|ಯಾದವ
[[ಕನ್ನಡ]] <br /> [[ಸಂಸ್ಕೃತ]]
|-
|- [[ವಂಶ]] [[ಯಾದವ]]
| '''[[ರಾಜಧಾನಿ]]ಗಳು''' || ಮಯೂರಖಂಡ ([[ಬೀದರ್]] ಜಿಲ್ಲೆ), [[ಮಾನ್ಯಖೇತ]]<br />
|-
| '''[[ಸರಕಾರದ ವಿಧಗಳು|ಸರಕಾರ]]''' || [[ಚಕ್ರಾಧಿಪತ್ಯ]]
|-
| '''ಮುಂಚಿನ ಆಡಳಿತ''' || [[ಬಾದಾಮಿ]] [[ಚಾಲುಕ್ಯ]]ರು
|-
| '''ನಂತರದ ಆಡಳಿತ''' || [[ಪಶ್ಚಿಮ ಚಾಲುಕ್ಯ]]ರು
|-
|}
'''ರಾಷ್ಟ್ರಕೂಟರು''' ಕ್ರಿ.ಶ. ೮ ರಿಂದ [[೧೦ನೇ ಶತಮಾನ]]ದವರೆಗೆ [[ದಖ್ಖನ]]ವನ್ನು ಆಳಿದ ರಾಜವಂಶ. [[ದಂತಿದುರ್ಗ]]ನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ [[ಮಾನ್ಯಖೇಟ]]ದಿಂದ ಆಳ್ವಿಕೆ ನಡೆಸಿದರು.
ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.
== ರಾಷ್ಟ್ರಕೂಟ ವಂಶ ==
ರಾಷ್ಟ್ರಕೂಟ ವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ [[ಕರ್ನಾಟಕ]] ಮತ್ತು [[ಮಹಾರಾಷ್ಟ್ರ]]ದ ಬಹುಭಾಗವನ್ನು ಆಳಿದ ರಾಜಮನೆತನ.<ref>{{Cite web |url=http://kanaja.in/wp-content/uploads/2017/06/CHAPTER_2.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165718/http://kanaja.in/wp-content/uploads/2017/06/CHAPTER_2.pdf |url-status=dead }}</ref>, <ref>http://indianhistorypr.blogspot.com/2011/03/blog-post_7591.html</ref>, <ref>http://kn.vikaspedia.in/education/cb6c95ccdcb7ca3cbfc95-c85ca4ccdcafcc2ca4ccdca4cae-cb0cc2ca2cbfc97cb3cc1-caaca6ccdca7ca4cbfc97cb3cc1/cadcbecb0ca4ca6-c87ca4cbfcb9cbecb8ca6-caacb0cbfc9acafc97cb3cc1</ref> [[ಬಾದಾಮಿ]] [[ಚಾಲುಕ್ಯ|ಚಾಳುಕ್ಯ]]ರ ರಾಜಕೀಯ ಉತ್ತರಾಧಿಕಾರಿಗಳು [[ದಕ್ಷಿಣ ಭಾರತ]]ದಲ್ಲಷ್ಟೇ ಅಲ್ಲ [[ಉತ್ತರ ಭಾರತ]]ದಲ್ಲಿ ಒಂದು ಕಡೆ ಕನೋಜಿನವರೆಗೂ ಇನ್ನೊಂದೆಡೆ [[ಮಿಥಿಲೆ]]ಯವರೆಗೂ ಇವರ [[ರಾಜಕೀಯ ಪಕ್ಷ|ರಾಜಕೀಯ]] ಪ್ರಭಾವ ಹಬ್ಬಿತ್ತು. ಎಲ್ಲ [[ರಾಜಮನೆತನ]]ಗಳ ಹಾಗೆ ಈ ಮನೆತನದ [[ಚರಿತ್ರೆ]]ಯಲ್ಲೂ ಏಳುಬೀಳುಗಳಿವೆ; ಶಾಖೋಪಶಾಖೆಗಳಿವೆ. ಇವುಗಳಲ್ಲಿ [[ಮಾನ್ಯಖೇಟ]]ದ ಮನೆತನ ಸಾರ್ವಭೌಮ ಪದವಿಯನ್ನು ಹೊಂದಿದ್ದ ಮುಖ್ಯ ಮನೆತನ ಆಗಿತ್ತು; ಮಿಕ್ಕವು ಸಾಮಂತ ಮನೆತನಗಳು. ರಾಷ್ಟ್ರಕೂಟರ ಯಾದವ ವಂಶದ ಬಳ್ಳಿಯ ಮಾನಪುರದ ರಾಷ್ಟ್ರಕೂಟರು, ಮಾನ್ಯಖೇಟದ ರಾಷ್ಟ್ರಕೂಟರು, ಸೌಂದತ್ತಿಯ ರಾಷ್ಟ್ರಕೂಟರು, ಆಮರ್ದಕಪುರದ ರಾಷ್ಟ್ರಕೂಟರು, ರಟ್ಟಮತಗ್ರಂಥದ ರಾಷ್ಟ್ರಕೂಟರು, [[ಗುಜರಾತಿ]]ನ ರಾಷ್ಟ್ರಕೂಟರು, [[ವಿದರ್ಭ]]ದ ರಾಷ್ಟ್ರಕೂಟರು, ವಾಘರಕೊಟ್ಟ, [[ಕನೋಜ]], [[ಮಾರ್ವಾಡ್]], [[ಬದಯೂನ್]], [[ಜೋಧಪುರ್|ಜೋಧಪುರ]], ಮತ್ತು [[ಬಿಕಾನೆರ್|ಬಿಕಾನೇರ್]] ಮುಂತಾದ ಉತ್ತರಭಾರತದ ಹಲವು [[ರಾಠೋಡ]] ಮನೆತನಗಳು ಅನೇಕ ಕಡೆಗಳಲ್ಲಿ ಹೀಗೆ ಹಬ್ಬಿಬೆಳೆದಿದೆ.<ref>{{Cite web |url=https://mympsc.com/Article.aspx?ArticleID=1465 |title=ಆರ್ಕೈವ್ ನಕಲು |access-date=2019-10-24 |archive-date=2016-12-30 |archive-url=https://web.archive.org/web/20161230112710/http://mympsc.com/Article.aspx?ArticleID=1465 |url-status=dead }}</ref> [[ಕಾಕತೀಯ]]ರೂ ಮೂಲತಃ ರಾಷ್ಟ್ರಕೂಟರು ಎಂಬುದಾಗಿ ಇತ್ತೀಚೆಗೆ [[ಆಂಧ್ರ ಪ್ರದೇಶ]]ದಲ್ಲಿ ದೊರೆತ ಬಯ್ಯಾರಮ್ [[ಚೆರುವು]] [[ಶಾಸನಗಳು|ಶಾಸನ]]ದಿಂದ ತಿಳಿದುಬಂದಿದೆ. ರಾಷ್ಟ್ರಕೂಟರ ಚರಿತ್ರೆಯನ್ನು ಶಾಸನ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಸಂಗ್ರಹಿಸಿಕೊಳ್ಳಬೇಕಾಗಿದೆ. ರಾಷ್ಟ್ರಕೂಟರ ಚರಿತ್ರೆಯ ಬೃಹದ್ಗ್ರಂಥ ಇನ್ನೂ ರಚಿಸಲ್ಪಟ್ಟಿಲ್ಲ. ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. [[ಸಂಸ್ಕೃತ]]ದ ರಾಷ್ಟ್ರ (ದೇಶ-ಪ್ರದೇಶ) ಮತ್ತು ಕೂಟ (ಮುಖ್ಯಸ್ಥ) ಎಂಬ ಪದಗಳಿಂದ ಉಂಟಾದ [[ನಾಮಪದ]]. [[ಗ್ರಾಮ]], [[ಕೂಟ]], (ಗಾವುಂಡ, [[ಗೌಡ]]) ಗ್ರಾಮಾಧಿಪತಿ ಆಗಿದ್ದಂತೆ ರಾಷ್ಟ್ರಕೂಟ ಒಂದು ಪ್ರದೇಶದ ಅಧಿಪತಿ. ರಾಷ್ಟ್ರಕೂಟ ರಾಷ್ಟ್ರಿಕ, ರಾಟ್ರಿಕ, ರಿಷ್ಟಿಕ, ರಥಿಕ, ರಟ್ಟ/ರಾಟ್ಟ < ವೃಷ್ಟಿ < ವರ್ಷ, [[ರಾಠೋಡ್]], ರಾಠೌಂಡಾ ಮುಂತಾದ ಶಬ್ದಗಳಲ್ಲಿ ಈ ಮನೆತನದ ಹೆಸರಿನ ವ್ಯುತ್ಪತ್ತಿಯನ್ನು ಕಾಣಲು - ನಿರೂಪಿಸಲು ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ.
=== ಮಾನಪುರದ ರಾಷ್ಟ್ರಕೂಟರು ===
ಅವಿಧೇಯನ [[ಪಂಡರಂಗಪಲ್ಲಿ ಶಾಸನ]] ವಿಭುರಾಜನ [[ಹಿಂಗ್ಣಿಭೇರ್ಡಿ ಶಾಸನ]] ಮುಂತಾದವುಗಳ ಆಧಾರದಿಂದ ಇವರ ವಂಶಾವಳಿಯನ್ನು ಹೀಗೆ ನಿರೂಪಿಸಲಾಗಿದೆ. ಚಿತ್ರ-[[ಮಾನಪುರ]]ದ-ರಾಷ್ಟ್ರಕೂಟರ-ವಂಶಾವಳಿ. [[ಸತಾರ ಜಿಲ್ಲೆ]]ಯ ([[ಮಹಾರಾಷ್ಟ್ರ]]ದ) ಮಾನ್ ತಾಲ್ಲೂಕಿನ ಮಾನಪುರ ಇವರ ರಾಜಧಾನಿಯಾಗಿತ್ತು. ಮಾನಾಂಕ ಈ ವಂಶದ ಮೂಲ ಪುರುಷ. [[ಕಾವೇರಿ]]ಯಿಂದ [[ಗೋದಾವರಿ|ಗೋದಾವರೀ]] ನದಿಯ ತಟಗಳ ಮಧ್ಯದ ಭೂಭಾಗವೆಲ್ಲ ಆಗ [[ಕರ್ನಾಟಕ]]ವಾಗಿತ್ತು.<ref>{{Cite web |url=https://www.karnataka.gov.in/Gazetteer/Publications/District%20Gazetteers/Kalaburagi%20District/1997/Chapter%2002%20History%20Kalaburagi%20Dist%20Gaz%201997.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165512/https://www.karnataka.gov.in/Gazetteer/Publications/District%2520Gazetteers/Kalaburagi%2520District/1997/Chapter%252002%2520History%2520Kalaburagi%2520Dist%2520Gaz%25201997.pdf |url-status=dead }}</ref>
=== ಮಾನ್ಯಖೇಟದ ರಾಷ್ಟ್ರಕೂಟರು ===
[[File:Indian Rashtrakuta Empire map.svg|thumb|320px|ಭಾರತದ ರಾಷ್ಟ್ರಕೂಟ ಸಾಮ್ರಾಜ್ಯದ ನಕ್ಷೆ (ಅಂದಾಜು ಪ್ರದೇಶ)]]
ಮನೆತನದ ಮೂಲಪುರುಷರು ಮೊದಲು ರೇವಾ ಹಾಗೂ ಮಹಾನದಿಗಳ ನಡುವಣ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡುದುದು [[ದಂತಿದುರ್ಗ]]ನ [[ಸಾಮನಗಢ ಶಾಸನ]]ದಿಂದ ಖಚಿತವಾಗಿದೆ. ಇಲ್ಲಿ ಆಳುತ್ತಿದ್ದ ರಾಷ್ಟ್ರಕೂಟರ ವಂಶಕ್ಕೆ [[ಒರಿಸ್ಸ]]ದ ಸಂಭಲಪುರದ ಬಳಿಯ ವಾಘರಕೊಟ್ಟದಿಂದ ಆಳುತ್ತಿದ್ದ ರಾಷ್ಟ್ರಕೂಟರ ವಂಶ ಸಂಬಂಧಪಟ್ಟಿರಬಹುದು. ಮಾನ್ಯಖೇಟ, [[ವಿದರ್ಭ]] ರಾಷ್ಟ್ರಕೂಟರ ಶಾಸನಗಳಲ್ಲಿ ವಿಶೇಷತಃ ಸಂಗಲೂಡಾ, ನಾಗರ್ಧನ, ಮುಲ್ತಾಯಿ ಮತ್ತು [[ತಿವರಖೇಡ ಶಾಸನ]]ಗಳಲ್ಲಿ ಬಂದಿರುವ ಸ್ವಾಮಿಕರಾಜ, [[ದುರ್ಗರಾಜ]], [[ಗೋವಿಂದರಾಜ]] ಮತ್ತು [[ನನ್ನರಾಜ]] ಇವರುಗಳ ಪರಂಪರೆ ಒಂದೇ ವಂಶದ್ದೋ ಅಥವಾ ಭಿನ್ನಭಿನ್ನ ಶಾಖೆಗಳದ್ದೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಗರ್ಧನ, ಅಚಲಪುರ, ಹಾಗೂ ಪದ್ಮನಗರಗಳಿಂದ ಆಳಿದ ಒಂದು ರಾಷ್ಟ್ರಕೂಟ ಶಾಖೆ ಬೇರೆಯೆಂದು ವಿ.ವಿ. ಮಿರಾಶಿಯವರು ಪ್ರತಿಪಾದಿಸಿದ್ದಾರೆ. ಎಂ. ವೆಂಕಟರಾಮಯ್ಯನವರು [[ಸಂಗಲೂಡಾ ಶಾಸನ]]ವನ್ನು ಕುರಿತು ಬರೆಯುತ್ತ ಇವರೆಲ್ಲರೂ ಎ.ಎಸ್. ಅಳ್ತೇಕರರು ನಿರೂಪಿಸಿರುವ ರೀತಿಯಲ್ಲಿ [[ಮಾನ್ಯಖೇಟ]]ದಿಂದ ಆಳಿದ ಮೂಲ ಮನೆತನಕ್ಕೆ ಸಂಬಂಧಪಟ್ಟವರು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಮಸಾದೃಶ್ಯತೆ ಇರುವುದು ಗಮನಾರ್ಹವಾದುದು ನಿಜ: ಆದರೆ ಒಂದೆಂದು ಹೇಳಲು ಬೇರೆಯ ಖಚಿತ ಪ್ರಮಾಣಗಳ ಅಭಾವವಿದೆ. ಸು. 570-590 ರ ಮಧ್ಯೆ ಆಳಿದ ದುರ್ಗರಾಜನಿಂದ ಈ ಮನೆತನದ ಇತಿಹಾಸವನ್ನು ಅಳ್ತೇಕರರ ಸೂಚನೆಯಂತೆ ಪ್ರಾರಂಭಿಸಬಹುದೆಂದು ತೋರುತ್ತದೆ. ಕೆಲವರು ದಂತಿವರ್ಮನಿಂದ ಆರಂಭಿಸುತ್ತಾರೆ. ಇವರ ಮನೆಮಾತು ಕನ್ನಡವಾಗಿತ್ತೆಂಬುದನ್ನು ಅಳ್ತೇಕರರು ಸಾಧಾರವಾಗಿ ಸಿದ್ಧಪಡಿಸಿದ್ದಾರೆ. ನಿರವದ್ಯಾನ್ವಯದ ಶ್ರೀವಿಜಯ ರಚಿಸಿದ [[ಕವಿರಾಜಮಾರ್ಗ]] ಕೃತಿಯ ಪ್ರಕಾರ [[ಕನ್ನಡನಾಡು]], ಕನ್ನಡನುಡಿ ಇವು ಕಾವೇರಿ ತೀರದಿಂದ ಗೋದಾವರಿ ತೀರದ ಮಧ್ಯದ ಪ್ರದೇಶದಲ್ಲಿ ಇದ್ದುವೆಂಬುದು ಅದರಲ್ಲಿನ ಒಂದು ಪದ್ಯದಿಂದ ಸ್ಪಷ್ಟ:
=== ಕಾವ್ಯದಲ್ಲಿ ಬಳಕೆ ===
<poem>
ಕಾವೇರಿಯಿಂದಮಾಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36)
</poem>
ರಾಷ್ಟ್ರಕೂಟರು ಆರಂಭದಲ್ಲಿ ಬಾದಾಮಿಯ ಚಾಳುಕ್ಯರ ಸಾಮಂತರಾಗಿದ್ದರು. ಮಧ್ಯಕಾಲೀನ ದೇಶಮುಖ, ದೇಸಾಯಿ ಶಬ್ದಗಳ ಹಾಗೆ ಗ್ರಾಮಕೂಟ, ರಾಷ್ಟ್ರಕೂಟ ಶಬ್ದಗಳು ಆಡಳಿತದಲ್ಲಿಯ ಅಧಿಕಾರವನ್ನು ಸೂಚಿಸುತ್ತವೆ. ಆದರೆ ಈ ಮಂಡಲಗಳ ವ್ಯಾಪ್ತಿ ಆದಾಗ ಸೀಮಾರೇಖೆಗಳ ವಿಸ್ತಾರತೆ ಇಲ್ಲವೇ ಆಕುಂಚನದಿಂದ ಏಕರೀತಿಯಾಗಿರಲಿಲ್ಲ. ರಾಷ್ಟ್ರಕೂಟರು ತಮ್ಮನ್ನು [[ಯಾದವ]]ರೆಂದು ಹೇಳಿಕೊಂಡಿದ್ದಾರೆ. [[ಗರುಡ]] (ವಿಷ್ಣುವಿನ ವಾಹನ), [[ನೇಗಿಲು]] [[ಬಲರಾಮ]]ನ ಆಯುಧ ಇವರ [[ಲಾಂಛನ]]ಗಳಾಗಿದ್ದವು. [[ಗರುಡಧ್ವಜ]] ಇವರ [[ಬಾವುಟ]] ಆಗಿತ್ತು. ದಂತಿದುರ್ಗನ ಕಾಲದವರೆಗಿನ ಇತಿಹಾಸ. ಈ ಮನೆತನದ ಒಂದನೆಯ ಇಂದ್ರರಾಜನ ಚಾಳುಕ್ಯ ಭವನಾಗ ಅಥವಾ ಭವಗಣಾ ಎಂಬುವಳನ್ನು ಕೈರಾ (ಗುಜರಾತ್) ಎಂಬಲ್ಲಿಂದ ಎತ್ತಿಕೊಂಡು ಬಂದು [[ರಾಕ್ಷಸ]] ರೀತಿಯಲ್ಲಿ ಮದುವೆಯಾದನೆನ್ನುವುದನ್ನು ಬಿಟ್ಟರೆ, ಇನ್ನೂ ಸಂಪೂರ್ಣ ಕತ್ತಲೆಯಲ್ಲಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಆಸ್ತಿಭಾರವನ್ನು ಹಾಕಿದ ಮೊದಲ ಮಹಾಪುರುಷ ದಂತಿದುರ್ಗ. ಈತನ ಎಲ್ಲೋರ ಶಾಸನದಲ್ಲಿ ಮೊದಲ ಬಾರಿಗೆ ಪೃಥ್ವೀವಲ್ಲಭ ಎಂಬ ಬಿರುದನ್ನು ತಳೆದಿರುವುದು ಮತ್ತು ಸಾಮನಗಡ ಶಾಸನದಿಂದ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಕಂಡು ಬರುತ್ತದೆ. ಅನ್ಯರಿಗೆ ಅಸಾಧ್ಯವಾದ ಅಜೇಯವಾದ ಕರ್ಣಾಟಕ ಬಲವನ್ನು ಸೋಲಿಸಿದುದಾಗಿಯೂ ಹೇಳಿರುವುದರ ಜೊತೆಗೆ ವಲ್ಲಭ ದೊರೆಯನ್ನು ಸೋಲಿಸಿದ ಅನಂತರವೇ ಸಾರ್ವಭೌಮತ್ವವನ್ನು ಸೂಚಿಸುವ ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಹೊಂದಿದ್ದುದಾಗಿಯೂ ಆ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ದಂತಿದುರ್ಗ ಸಾರ್ವಭೌಮರಾದ ಚಾಳುಕ್ಯರನ್ನು ಸೋಲಿಸಿದುದಲ್ಲದೇ ಕಂಚಿ, ಕಳಿಂಗ, ಶ್ರೀಶೈಲ, ಚೋಳ, ಪಾಂಡ್ಯ, ಕೇರಳ, ಕೋಸಲ, ಮಾಲವ, ಲಾಟ, ಸಿಂಹ ಮೊದಲಾದ ದೇಶಗಳನ್ನು ಮತ್ತು ಶ್ರೀಹರ್ಷ, ವಜ್ರಟ ಮೊದಲಾದ ರಾಜರನ್ನೂ ಸೋಲಿಸಿದುದಾಗಿ ತನ್ನ ಪ್ರಶಸ್ತಿಯಲ್ಲಿ ಬರೆಯಿಸಿದ್ದಾನೆ. ದಂತಿದುರ್ಗನ ವಿಸ್ತಾರವಾದ ಪ್ರಶಸ್ತಿ ಎಲ್ಲೋರದ ದಶಾವತಾರ ಗುಹೆಯ ಶಾಸನದಲ್ಲಿ ಬಂದಿದೆ. ದಂತಿದುರ್ಗನಿಂದ ಆರಂಭವಾದ ಆಳ್ವಿಕೆ ಅವಿಚ್ಛಿನ್ನವಾಗಿ ಇಮ್ಮಡಿ ಕರ್ಕನವರೆಗೆ ಸಾಗಿಬಂದಿತು (ಸು. 747 ರಿಂದ 756 ಮಧ್ಯದಲ್ಲಿ ಆರಂಭವಾಗಿ 972-73.) ಒಬ್ಬರಾದ ಮೇಲೆ ಒಬ್ಬರು ಶೂರ ಧೀರ ಪುರುಷರೇ ಆಗಿದ್ದುದರಿಂದ ಸಾಮ್ರಾಜ್ಯದ ಹಿರಿಮೆ ಗರಿಮೆಗಳು ಏರುತ್ತ ನಡೆದವು. ದಂತಿದುರ್ಗನಿಗೆ ಮಕ್ಕಳಿರಲಿಲ್ಲವಾದ ಕಾರಣ ಇವನ ಚಿಕ್ಕಪ್ಪನಾದ ಒಂದನೆಯ ಕೃಷ್ಣ ಪಟ್ಟವನ್ನು ಅಲಂಕರಿಸಿದ. ಈತ ಇನ್ನೂ ಕಿಂಚಿತ್ ಜೀವಹಿಡಿದಿದ್ದ [[ಬಾದಾಮಿ ಚಾಳುಕ್ಯ]]ರ ಸಾಮ್ರಾಜ್ಯತ್ವವನ್ನು 757ರಲ್ಲಿ ಇಮ್ಮಡಿ ಕೀರ್ತಿವರ್ಮನನ್ನು ಮೂಲೋತ್ಪಾಟನೆ ಮಾಡುವುದರ ಸಂಪೂರ್ಣಗೊಳಿಸಿದ. ಶುಭತುಂಗ, ಅಕಾಲವರ್ಷ ಎಂಬ ಬಿರುದುಗಳನ್ನು ಈತ ಧರಿಸಿದ್ದ. ಕೃಷ್ಣನ ಅನಂತರ ಇಮ್ಮಡಿ ಗೋವಿಂದ, ಆತನ ತಮ್ಮ ಧ್ರುವಧಾರಾವರ್ಷ, ಕಲಿವಲ್ಲಭ ಇವರು ಕ್ರಮವಾಗಿ ರಾಜ್ಯವನ್ನಾಳಿದರು. ಧ್ರುವಧಾರಾವರ್ಷನಿಗೆ ಪ್ರಿಯಪುತ್ರನೂ ಅತ್ಯಂತ ಶೂರನೂ ಆದ ಪ್ರಭೂತವರ್ಷ ಮುಮ್ಮಡಿ ಗೋವಿಂದ ಅವನ ಅನಂತರ ಪಟ್ಟಕ್ಕೆ ಬಂದ. ಮುಮ್ಮಡಿ ಗೋವಿಂದನ ಪುತ್ರನೇ ನೃಪತುಂಗ ಅಮೋಘವರ್ಷ. ನೃಪತುಂಗನ ಕಾಲದವರೆಗೆ ರಾಷ್ಟ್ರಕೂಟರ ರಾಜಧಾನಿ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ; ಎಲ್ಲೋರದ ಬಳಿಯ ಸೂಲೂಭಂಜನ ರಾಜಧಾನಿಯಾಗಿದ್ದಿರಬಹುದೆಂಬುದು ಅಳ್ತೇಕರರ ಊಹೆ. ಲಟ್ಟಲೂರ ಪುರವರಾಧೀಶ್ವರ ಎಂಬುದು ಇವರ ಮೂಲ ರಾಜಧಾನಿಯನ್ನು ಸೂಚಿಸಿದರೆ, ಇತ್ತೀಚೆಗೆ ನಾಂದೇಡ ಜಿಲ್ಲೆಯ ಕಂಧಾರದಲ್ಲಿ ದೊರೆತ ಶಾಸನದಿಂದ ಕಂಧಾರ ಮಾನ್ಯಖೇಟಕ್ಕಿಂಥ ಮುಂಚಿನ ರಾಜಧಾನಿಗಳಲ್ಲೊಂದು ಎಂಬುದು ಸುಸ್ಪಷ್ಟವಿದೆ. ನೃಪತುಂಗನ ಕಾಲದಲ್ಲಿ ರಾಜಧಾನಿ ಮಾನ್ಯಖೇಟ ದಿನೇ ದಿನೇ ಪ್ರವರ್ಧಮಾನವಾಗಿ ಬೆಳೆಯಿತು. ತತ್ಪೂರ್ವದಲ್ಲಿ ರಾಜಧಾನಿಯಾದ ಕಂಧಾರ ಪ್ರಾಮುಖ್ಯವನ್ನು ದಿನೇ ದಿನೇ ಕಳೆದುಕೊಂಡಿತು. ವೀರ ನಾರಾಯಣ ಕೃಷ್ಣೇಶ್ವರ, ಜಗತ್ತುಂಗಸಮುದ್ರ, ಮೂರನೆಯ ಗೋವಿಂದ ಹಾಗೂ ಆತನ ಪುತ್ರ ನೃಪತುಂಗನ ದಂಡನಾಯಕನಾಗಿದ್ದ ಬಂಕೆಯನ ಸ್ಮಾರಕ ಬಂಕೇಶ್ವರ ಹಾಗೂ ಚಲ್ಲೇಶ್ವರ, ರಾಜಗೃಹ ಅರ್ಥಾತ್ ಅರಮನೆ ಮತ್ತು ಪ್ರಧಾನ ರಾಜ ವಿಲಾಸಿನಿಪಾಟಕಗಳ ಉಲ್ಲೇಖವಿದ್ದು ಅದು ಒಂದು ರಾಜಧಾನಿಯಾಗಿತ್ತೆನ್ನುವುದರಲ್ಲಿ ಸಂದೇಹವೇ ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ ಇಂದ್ರ ಹಾಗೂ ಮೂರನೆಯ ಕೃಷ್ಣ ಇವರ ಕಾಲದಲ್ಲಿ ರಾಷ್ಟ್ರಕೂಟರ ಸೈನ್ಯ ಭಾರತಾದ್ಯಂತ ಹಿಮವತ್ ಪ್ರದೇಶದಿಂದ ರಾಮೇಶ್ವರದವರೆಗೆ ಚಲಿಸಿತು. ಇವನ ಆನೆ ಕುದುರೆಗಳು ಗಂಗಾ ಯಮುನಾ ತರಂಗಗಳಲ್ಲಿ ಮೈತೊಳೆದವು. ಸೋತ ರಾಜರು ಶರಣಾಗತರಾಗಿ ನಿಂತರು. ಕೆಲವರು ಈ ರಾಜರ ಮೂರ್ತಿಗಳನ್ನೇ ಮಾಡಿಸಿ ಸ್ಥಾಪಿಸಿದರು. ಮೂರನೆಯ ಕೃಷ್ಣನ ಅನಂತರ ಆತನ ಸಹೋದರ ಇಮ್ಮಡಿ ಕರ್ಕ ಪಟ್ಟಕ್ಕೆ ಬಂದ. ಆತ ಅಣ್ಣನಷ್ಟು ಶಕ್ತಿಶಾಲಿಯಾಗಿರಲಿಲ್ಲ. ಕರ್ಕನ ಮಗ ಕೃಷ್ಣ. ಕರ್ಕನ ತಮ್ಮ ನಿರುಪಮದೇವ ಹಾಗೂ ಮೂರನೆಯ ಕೃಷ್ಣನ ಮೊಮ್ಮಗ ನಾಲ್ಕನೆಯ ಇಂದ್ರ, ಗಂಗರ ಇಮ್ಮಡಿ ಮಾರಸಿಂಹ ಹಾಗೂ ಆತನ ಪ್ರಧಾನ ಚಾವುಂಡರಾಯನ ನೇತೃತ್ವದಲ್ಲಿ ಸಿಂಹಾಸನಕ್ಕಾಗಿ ಯುದ್ಧ ಮಾಡಿದರು. ಇಂಥ ಸಂದರ್ಭಕ್ಕಾಗಿ ಕಾದಿದ್ದ ಪರಮಾರ ಸಿಯ್ಯಕ 972ರಲ್ಲಿ ಮಾನ್ಯಖೇಟದ ಮೇಲೆ ದಾಳಿ ಮಾಡಿ ಆ ನಗರವನ್ನು ಕೊಳ್ಳೆ ಹೊಡೆದ; ತನ್ನ ಸೋಲುಗಳ ಸೇಡನ್ನು ತೀರಿಸಿಕೊಂಡ. ಧನಪಾಲನ ಪಾಇಅಲಚ್ಛೀನಾಮ ಮಾಲಾ ಗ್ರಂಥದ ಪ್ರಕಾರ ಸಿಯ್ಯಕ ಮಾನ್ಯಖೇಟವನ್ನು ದಹಿಸಿದ. ರಾಷ್ಟ್ರಕೂಟರ ಆಳ್ವಿಕೆ ಅಂತಃ ಕಲಹದಲ್ಲಿ ಮುಳುಗಿ ಮಾಯವಾಗುತ್ತಿದ್ದುದನ್ನು ಕಂಡ ಸಾಮಂತ ಚಾಳುಕ್ಯ ಕುಲದ ಇಮ್ಮಡಿ ತೈಲಪ ಆಡಳಿತದ ಕಡಿವಾಣವನ್ನು ಹಿಡಿದು ಚಾಳುಕ್ಯರ ಅಧಿಕಾರವನ್ನು ಸಾಮ್ರಾಜ್ಯ ಪಟ್ಟದಲ್ಲಿ ಪುನಃ ಪ್ರತಿಷ್ಠಾಪಿಸಿದ. ಸು. 757-972ರವರೆಗೆ ಅತ್ಯಂತ ವಿಜೃಂಭಣೆಯಿಂದ ಈ ಮನೆತನ ರಾಜ್ಯಭಾರವನ್ನೆಸಗಿತು.
=== ರಾಷ್ಟ್ರಕೂಟರ ಆಡಳಿತ ===
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಡಳಿತ ಸುವ್ಯವಸ್ಥಿತ ರೀತಿಯಲ್ಲಿ ಇತ್ತು. ರಾಷ್ಟ್ರಕೂಟರ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಇವರ ಆಡಳಿತ ವ್ಯವಸ್ಥೆ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ರಾಜ, ರಾಣಿ, ಯುವರಾಜ, ಮಂತ್ರಿಮಂಡಲ ಇವುಗಳ ಬಗ್ಗೆಯೂ ವಿವರಗಳು ದೊರೆಯುತ್ತವೆ. ಯುವರಾಜ ಸಾಮಾನ್ಯವಾಗಿ ರಾಜಧಾನಿಯಲ್ಲಿದ್ದು ತಂದೆಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡುತ್ತಿದ್ದ. ಮುಂದೆ ರಾಜನಾಗುವ ವ್ಯಕ್ತಿಗೆ ಇದೊಂದು ಪೂರ್ವಭಾವಿ ತರಬೇತಿಯಾಗಿತ್ತು. ರಾಣಿಯರು ರಾಜಕನ್ಯೆಯರು ಒಮ್ಮೊಮ್ಮೆ ರಾಜ್ಯಾಡಳಿತವನ್ನು ನೋಡಿಕೊಂಡುದುಂಟು. ಧ್ರುವಧಾರಾವರ್ಷನ ಹೆಂಡತಿ ಶೀಲಭಟ್ಟಾರಿಕೆ, [[ನೃಪತುಂಗ]]ನ ಪುತ್ರಿ ಚಂದ್ರೋಬಲಬ್ಬೆ ([[ರಾಯಚೂರು]] ದೋಅಬ ಕೃಷ್ಣಾಭೀಮ ಮಧ್ಯದ ಪ್ರದೇಶದಲ್ಲಿ) ಆಡಳಿತ ನಡೆಸಿದುದಕ್ಕೆ ದಾಖಲೆಗಳು ದೊರೆತಿವೆ. ಆದರೂ ಆಡಳಿತದ ವಿಶೇಷಭಾರ ಪುರುಷರ ಮೇಲೆಯೆ ಬೀಳುತ್ತಿತ್ತು. ರಾಜಧಾನಿಯಲ್ಲಿ ಸಾಮಾನ್ಯವಾಗಿ ರಾಜನ ಆಸ್ಥಾನ ಇತ್ತು. ಆದರೆ ವಿಜಯಯಾತ್ರೆ ಅಥವಾ ದಂಡಯಾತ್ರೆ ಹೊರಟಾಗ ರಾಜ ಬೀಡುಬಿಟ್ಟಲ್ಲಿ ಆಸ್ಥಾನ ನಡೆಯುತ್ತಿತ್ತು. ಅದನ್ನು ವಿಜಯಕಟಕ ಎಂದು ಕರೆಯಲಾಗುತ್ತಿತ್ತು. ವಿಶೇಷವಾಗಿ ಮಂತ್ರಿಗಳು ದಂಡನಾಯಕರು ಆಗಿರುತ್ತಿದ್ದರು. ಅವರಲ್ಲಿ ಕೆಲವರು ಧ್ರುವನ ಸಂಧಿವಿಗ್ರಹದಲ್ಲಿನ ಹಾಗೆ ಮಂಡಲೇಶ್ವರರೂ ಆಗಿದ್ದರು. ರಾಜ್ಯವನ್ನು ನೇರ ಆಡಳಿತಕ್ಕೊಳಪಟ್ಟ ಹಾಗೂ ಮಾಂಡಲಿಕರ ಆಡಳಿತಕ್ಕೊಳಪಟ್ಟ ವಿಭಾಗಗಳೆಂದು ವಿಭಜಿಸಲಾಗಿತ್ತು. ಮಾಂಡಲಿಕರು ಕಪ್ಪಕಾಣಿಕೆಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕಾಗಿತ್ತು. ಹಾಗೆ ಸಲ್ಲಿಸದಿದ್ದಾಗ ಇಂತವರನ್ನು ತಹಬಂದಿಗೆ ತರಲು ಯುದ್ಧಗಳಾದುದೂ ಉಂಟು. ಮಾಹಾಮಂಡಲೇಶ್ವರರು ಮಾಂಡಲೀಕರ ಮೇಲೆ ಕೆಲವೊಮ್ಮೆ ಆಧಿಪತ್ಯವನ್ನು ಹೊಂದಿದೂ ಕಂಡುಬರುತ್ತದೆ. ಅವರೆಲ್ಲರೂ ಚಕ್ರವರ್ತಿಯ ಜೊತೆಗೆ ಆಗಾಗ್ಗೆ ಸೇನಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಪಾಲುಗೊಳ್ಳುತ್ತಿದ್ದರು. ರಾಜಾಜ್ಞೆಯನ್ನು ಈಡೇರಿಸಲು ಒಮ್ಮೊಮ್ಮೆ ಸ್ವತಃ ಬಂಕೆಯನ ಹಾಗೆ ದಿಗ್ವಿಜಯಗೆಯ್ದುದೂ ಉಂಟು. ನೇರ ಆಡಳಿತಕ್ಕೆ ಒಳಪಟ್ಟ ಭೂಭಾಗವನ್ನು [[ರಾಷ್ಟ್ರ]], ವಿಷಯ, [[ಗ್ರಾಮ]] ಎಂದು ಮೂರು ಭಾಗಗಳಲ್ಲಿ ವಿಭಜಿಸುತ್ತಿದ್ದುದು ಕಂಡುಬಂದಿದೆ. ರಾಷ್ಟ್ರಪತಿ ವಿಷಯಪತಿ, [[ಗ್ರಾಮಕೂಟ]], ಆಯುಕ್ತಕ ಎಂಬ ಅಧಿಕಾರಿಗಳು ಇದ್ದರು. [[ರಾಷ್ಟ್ರಪತಿ]]ಗಳು ಕಂದಾಯವನ್ನು ಸಂಗ್ರಹಿಸುತ್ತಿದ್ದುದು ಸ್ಪಷ್ಟವಾಗಿದೆ. ವಿಷಯ ಎಂಬುದನ್ನು ಮತ್ತೆ ಭುಕ್ತಿ (ಬುಕ್ಕಿ) ಎಂಬ ಕಿರು ಮಂಡಲಗಳಾಗಿ ವಿಭಜಿಸಿ ಆಳುತ್ತಿದ್ದುದೂ ದಾಖಲೆಗಳಲ್ಲಿ ಸ್ಪಷ್ಟವಿದೆ. ಈ ಬಗೆಯ ವಿಭಜನೆ ಹೆಚ್ಚಾಗಿದ್ದುದು ಆ ರಾಜ್ಯದ ಉತ್ತರ ಭಾಗದಲ್ಲಿ. ವಿಷಯಗಳನ್ನು ಪ್ರಾಯಃ 1000 ಹಳ್ಳಿಗಳಿಗೂ ಮಿಕ್ಕಿದಾಗ ಸಾವಿರದ ಪರಿಗಣನೆಯಲ್ಲೀ ಪೂಣಕ 1000 ಕುಹಂಡಿ ( ಕೊಂಡಿ 3000, ಕರಹಾಟ 4000 ಇತ್ಯಾದಿಯಾಗಿ ಘಟಕಗಳನ್ನಾಗಿಸಿ ಹೇಳುತ್ತಿದ್ದರು. ಈ ಒಂದು ರೀತಿಯಲ್ಲಿ ರಟ್ಟಪಾಡಿ ಸಪ್ತಾರ್ಥ ಲಕ್ಷ ಭೂಭಾಗದ ಒಂದು ಘಟಕವಾಗಿ ಏರ್ಪಟ್ಟಿತು. ವಿಷಯಪತಿಗಳು, ಭೋಗಪತಿಗಳು, ನಾಳ್ಗಾವುಂಡರು ನಾಡಿನ ಆಡಳಿತದಲ್ಲಿ ಪಾಲ್ಗೊಂಡರು. [[ಕಂದಾಯ ಇಲಾಖೆ]], ಸೈನ್ಯ ಇಲಾಖೆಗಳು ಜನತೆಯ ಏಳ್ಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಸೈನ್ಯದಲ್ಲಿ ಎಲ್ಲ ಜಾತಿಯ ಜನರಿಗೂ ಪ್ರವೇಶವಿತ್ತು. [[ಬ್ರಾಹ್ಮಣ]]ರು, [[ಜೈನ]]ರು ಸಹ ಸೈನ್ಯದಲ್ಲಿ ಇದ್ದರು. ಅಹಿಂಸೆ ಎಂಬ ತತ್ತ್ವ ಅದರ ಪೂರ್ಣ ಸ್ವರೂಪದಲ್ಲಿ ಜೈನರಲ್ಲಿ ಮುನಿಪಂಗಡಗಳಿಗೆ ಮಾತ್ರ ಮೀಸಲಾಗಿದ್ದು ತೋರುತ್ತದೆ. ಜೈನರಾದ ಬಂಕೆಯ, [[ಶ್ರೀ ವಿಜಯ]] ಮೊದಲಾದವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜ್ಯದ ಆದಾಯ ಮುಖ್ಯವಾಗಿ ಕಂದಾಯಗಳನ್ನು ಅವಲಂಬಿಸಿತ್ತು. ಅನೇಕ ವಸ್ತುಗಳ ಮೇಲೆ ಕರಗಳನ್ನು ಹಾಕಿದ್ದರು. ಮಾಂಡಲಿಕರು ಭೂಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸುವುದು ಈ ಕಂದಾಯದ ಭಾಗ ಆಗಿದ್ದಿತು. [[ಅರಣ್ಯ]]ಗಳು, [[ಗಣಿ]]ಗಳು, [[ಗೋಮಾಳ]]ಗಳು, ರಾಜ್ಯದ ಆಸ್ತಿಗಳಾಗಿದ್ದವು. ಗೋಮಾಳಗಳು ಕೆಲವೊಮ್ಮೆ ಖಾಸಗಿ ಸ್ವತ್ತುಗಳಾಗಿದ್ದವು. ಭಾಗಕರ ಅಥವಾ ಉದ್ರಂಗ ಒಂದು ಮುಖ್ಯ ಕರವಾಗಿತ್ತು. ಕರಗಳನ್ನು ಬಾಧಾ ಎಂದೂ ಕರೆಯಲಾಗುತ್ತಿತ್ತು. ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ದಾನದತ್ತಿಗಳನ್ನು ಸರ್ವಬಾಧಾ ಪರಿಹಾರವಾಗಿ ಕೊಡುತ್ತಿದ್ದರು. ಜೈನ, ಬೌದ್ಧ, ಸಾಂಖ್ಯ, ವೈಶೇಷಿಕ, ಲೋಕಾಯುತ (ಚಾರ್ವಾಕ)-ಧರ್ಮಗಳು ವೈದಿಕ ಧರ್ಮದೊಂದಿಗೆ ಪ್ರಚಲಿತವಾಗಿದ್ದವು. ರಾಜರು, ಸರ್ವಧರ್ಮಗಳ ರಕ್ಷಕರೂ ದುಷ್ಟನಿಗ್ರಹ ಶಿಷ್ಟಪಾಲಕರೂ ಆಗಿದ್ದರು. ಅದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು. ಹಿರಣ್ಯಗರ್ಭ ತುಲಾಪುರುಷ- ಇತ್ಯಾದಿಗಳನ್ನು ಅವರು ನೆರವೇರಿಸಿದ್ದರು. ಸಾಮಾಜಿಕ, ಧಾರ್ಮಿಕ ಜೀವನ ಚತುರ್ವಿಧ ಪುರುಷಾರ್ಥಗಳನ್ನು ಆಶ್ರಯಿಸಿತ್ತು. ಆಗ ಅನುಲೋಮ ವಿವಾಹಗಳು ಆಕಸ್ಮಿಕವಾಗಿದ್ದವು. [[ಇಸ್ಲಾಮ್]] ಧರ್ಮ ಅದೇ ಆಗ ಪಾದಾರ್ಪಣ ಮಾಡಿತ್ತು. ಪಾಶ್ಚಾತ್ಯ ದೇಶಗಳೊಡನೆ ಹೆಚ್ಚು ಸಂಪರ್ಕವಿತ್ತು. ಬ್ರೋಚ್, ಕಲ್ಯಾಣ ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು. ಬೆಲೆಬಾಳುವ [[ರತ್ನ]], [[ವಜ್ರ]], ಸುಗಂಧದ್ರವ್ಯ, [[ನೀಲಿ]], ಹತ್ತಿಯ ನೂಲು, [[ಬಟ್ಟೆ]], ಉತ್ತಮ [[ಮಸ್ಲಿನ್ಬಟ್ಟೆ]], ಹದಮಾಡಿದಚರ್ಮ, ದಂತದ ವಸ್ತುಗಳು, [[ಶ್ರೀಗಂಧ]], [[ತೇಗ]] ಮುಂತಾದ ಮರಗಳ [[ಗುಡಿಕೈಗಾರಿಕೆ]]ಯ ವಸ್ತುಗಳು ರಫ್ತಾಗುತ್ತಿದ್ದವು. [[ಖರ್ಜೂರ]], ದ್ರಾಕ್ಷಾರಸ, ಮದ್ಯ, ಜೇಡ್, [[ಗಾಜು]], [[ತವರ]], [[ಸೀಸ]] ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. [[ವಸ್ತು ವಿನಿಮಯ ಪದ್ಧತಿ]]ಯ ಜೊತೆಗೆ [[ನಾಣ್ಯಪದ್ಧತಿ]] ಬಳಕೆಯಲ್ಲಿತ್ತು. ದ್ರಮ್ಮ, ಸುವರ್ಣ, ಪುಷ್ಪ, ಗದ್ಯಾಣ, ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ. ಆದರೆ ಇವುಗಳ ಬಗ್ಗೆ ಹೆಚ್ಚುವಿವರಗಳು ಲಭಿಸಿಲ್ಲ. ಸುವರ್ಣ, ಪುಷ್ಪ, ಗದ್ಯಾಣ ಇವು ಚಿನ್ನದ್ದಾಗಿದ್ದುವೆಂದು ತಿಳಿದುಬಂದಿದೆ.
=== ರಾಷ್ಟ್ರಕೂಟರ ಸಾಹಿತ್ಯ, ಧರ್ಮ ===
ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ [[ಶಿಕ್ಷಣ]], [[ಸಾಹಿತ್ಯ]], [[ವಾಸ್ತುಶಿಲ್ಪ]] ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. [[ಕನ್ನಡ]], [[ಸಂಸ್ಕೃತ]] ಹಾಗೂ [[ಪ್ರಾಕೃತ]] ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ [[ಕವಿಚಕ್ರವರ್ತಿ]]ಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು. [[ವ್ಯಾಕರಣ]], [[ಕಾವ್ಯ]], [[ನಾಟಕ]], ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, [[ಆಂಗಿರಸ]], ಯಮ, [[ರಾಜಶೇಖರ]], [[ತ್ರಿವಿಕ್ರಮ]], ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ [[ಮಹಾರಾಷ್ಟ್ರ]]ವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.
ಈ ಕಾಲದಲ್ಲಿ [[ಜೈನಧರ್ಮ]] ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ [[ಜಿನಸೇನ]], ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ [[ಪಉಮಚರಿಉ]] ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ ([[ಆದಿಪುರಾಣ]]) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು. '''ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ''' 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತ, [[ಯಶೋಧರ ಚರಿತ]] ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ [[ರುದ್ರಟ]] (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.
==== ವಾಸ್ತುಶಿಲ್ಪ ಕಲೆ ====
ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಆ ರಾಜ್ಯದ ವಿಸ್ತಾರವನ್ನು ಪರಿಶೀಲಿಸಿದರೆ ಅದರ ಔನ್ನತ್ಯವನ್ನು ಗುರುತಿಸಲು ಸಾಧ್ಯ. ಇಂಥ ಬೃಹತ್ ವಿಷಯದ ಅಧ್ಯಯನ ಇನ್ನೂ ಸಮರ್ಪಕವಾಗಿ ಪಡೆದಿಲ್ಲ. ಗುಹಾದೇವಾಲಯಗಳು ಈ ಕಾಲದಲ್ಲಿ ಸೃಜನಗೊಂಡುವು. ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಕಣ್ಣಿದ್ದವರು ವೇರೂಳದ (ಎಲ್ಲೋರಾ) ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ. ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತು ಬೆಳೆದು ನಿಂತವು. ಎಲ್ಲೋರ, ಐಹೊಳೆ, ಕಂಧಾರ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು ಜೈನ ಬಸದಿಗಳು, ಬೌದ್ಧಲೇಣಿಗಳು- ಹೀಗೆ ಹಲವು ಕಟ್ಟಡಗಳು ಗಮನಕ್ಕೆ ಬಂದಿವೆ. ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಮತ್ರ್ಯಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ಈ ದೇವಾಲಯಗಳು ಎರಡು ಅಂತಸ್ತಿನಿಂದ ಕೂಡಿದೆ. ಇದು ಪಟ್ಟದಕಲ್ಲಿನಲ್ಲಿರುವ ಲೋಕೇಶ್ವರ ದೇವಾಲಯದ ಪ್ರತಿರೂಪವೇನೊ ಎನ್ನುವಂತಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತಿದಂತಿದೆ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ಆ ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೀಗೆ ಆನಿಸಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಹೀಗೆ ಇಲ್ಲಿಯ ಜೈನ ಲೇಣಿಯೂ ಸುಂದರ ಸ್ತಂಭಗಳಿಂದ, ಇಂದ್ರಸಭೆ ಹಾಗೂ ಜಗನ್ನಾಥ ಸಭೆಗಳಿಂದ- ಅಲ್ಲಿನ ಇಂದ್ರ, ಇಂದ್ರಾಣಿ, ಶಾಂತಿನಾಥ ಹಾಗೂ ಪಾಶ್ರ್ವನಾಥ ತೀರ್ಥಂಕರರು, ಜಗನ್ನಾಥ ಸಭೆಯಲ್ಲಿನ ಮಹಾವೀರನ ಭವ್ಯಮೂರ್ತಿ ಇತ್ಯಾದಿಗಳಿಂದ ಚಿತ್ರವಿಚಿತ್ರ ಕೊರೆದ ಚಿತ್ರಗಳಿಂದ ನೋಡಲು ರಮಣೀಯವಾಗಿದೆ. ಇವಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಧಿಸಿವೆ.
ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ, ಈ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು; ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ಈ ತೋರಣಗಳನ್ನು ಕಟ್ಟಲಾಗಿದೆ. ದೇವಾಲಯಗಳ ಸಂಖ್ಯೆ ವಿಪುಲ. ಅದನ್ನು ಕಟ್ಟುವಲ್ಲಿ ಅನೇಕ ಬಗೆಯ ವಿನ್ಯಾಸಗಳನ್ನು ನಾವು ಕಾಣುತ್ತೇವೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು (ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು) ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು; ನಿಜಾಮಾಬಾದ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು. ಜೈನಬದಿಗಳಲ್ಲಿ ಗರ್ಭಗೃಹಕ್ಕೆ ಅನಿಸಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು. ಬನವಾಸಿಯ ರಾಷ್ಟ್ರಕೂಟರು : 897ರಲ್ಲಿ ಬನವಾಸಿ ಮಂಡಲ ಸಂಪೂರ್ಣವಾಗಿ ಚೆಲ್ಲಕೇತನ ವಂಶದ ಅರಸರಿಗೆ ಸೇರಿತ್ತು. ಮುಂದೆ ಅದು 925-26ರಲ್ಲಿ ಬರೆಯಲಾದ ಲಕ್ಷ್ಮೀಪುರದ ಶಾಸನದಲ್ಲಿ (ಧಾರವಾಡ ಜಿಲ್ಲೆ) ಇಬ್ಭಾಗವಾದುದಾಗಿ ಕಂಡುಬರುತ್ತದೆ. ಒಂದು ಭಾಗವನ್ನು ಚೆಲ್ಲಕೇತನ ವಂಶದ ಇಮ್ಮಡಿ ಬಂಕೆಯನಿಗೂ ಇನ್ನೊಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಕೊಟ್ಟುದಾಗಿ ತಿಳಿದುಬಂದಿದೆ. ಈತನಿಗೆ ರಟ್ಟರ ಮೇರು, ಭುವನೈಕರಾಮ, ಜಯಧೀರ ಇತ್ಯಾದಿ ಬಿರುದುಗಳಿದ್ದವು. 964ರಲ್ಲಿ ಈತ ಕೊಪ್ಪಳದಲ್ಲಿ ಜಯಧೀರ ಜಿನಾಲಯವನ್ನು ಕಟ್ಟಿಸಿದ. ಕ್ಯಾಸನೂರು, ಲಕ್ಷ್ಮೀಪುರ, ಹಾವಣಗಿ, ಬಳ್ಳಾರಿ ಜಿಲ್ಲೆಯ ಒಂದು ಶಾಸನ ಮತ್ತು ಇಂದು ಆಂಧ್ರಪ್ರದೇಶದ ಕೊಲನುಪಾದಲ್ಲಿ (ಕೊಲ್ಲಿಪಾಕೆ) ದೊರೆತ ಮೂರು ಶಾಸನಗಳಿಂದ ಒಟ್ಟು ಸದ್ಯ ದೊರೆತ ಎಂಟು ಶಾಸನಗಳಿಂದ, ಈ ಶಾಖೆಯ ವಂಶಾವಳಿಯ ವಿವರ ಹೀಗಿದೆ: ಯಾದವ ವಂಶದ ಪಾಣರಾಜ, ಶಂಕರಗಂಡ, ಅಪ್ಪುವ ರಾಜನ್, ಶಂಖಪ್ಪಯ್ಯನ್, ಗೊಮ್ಮರಸ. ಒಂದನೆಯ ಅಸಗಮರಸ್, ಎರಡನೆಯ ಶಂಕರಗಂಡ, ಅನಂತರ ಸಿಂಗಣದೇವ, ಅಸಗಮರಸ ಮತ್ತು ಶಂಕರಗಂಡ, ಸಿಂಗಣದೇವ 1069ರಲ್ಲಿ ಉಚ್ಚಂಗಿ-30. ಸೂಳುಂಗಲ್-70 (ಚಿತ್ರದುರ್ಗ) ಮಂಡಲಿ-1000 ಮತ್ತು ನಾಲ್ಕುಭಕ್ತ ಗ್ರಾಮಗಳಿಗೆ ಅಧಿಪತಿಯಾಗಿದ್ದ. ಶಂಕರಗಂಡನು ಮೇಲ್ಕಾಣಿಸಿದ ಎಲ್ಲ ಬಿರುದುಗಳೊಂದಿಗೆ ಮಾವನ ಗಂಧವಾರಣ, ಕೊಳ್ಳಿಪಾಕೆಯ ಗೋವ ಮತ್ತು ಪೆಂಜೆ¿õÉ ಗೋವ ಮುಂತಾದ ಇನ್ನೂ ಕೆಲವು ವಿಶಿಷ್ಟ ಬಿರುದುಗಳನ್ನು ಧರಿಸಿದ್ದ.
=== ಸೌಂದತ್ತಿಯ ರಟ್ಟರು ===
ರಾಷ್ಟ್ರಕೂಟ ಸಾಮ್ರಾಜ್ಯದ ಪತನಾನಂತರ ಮತ್ತೆ ಅದು ತಲೆಯೆತ್ತಿ ಪೂರ್ವಸ್ಥಿತಿಯಲ್ಲಿ ಮೆರೆಯಲಿಲ್ಲ. ಆದರೆ ಆ ವಂಶದವರು ಅನೇಕ ಕಡೆ ಸಣ್ಣ ಪುಟ್ಟ ಮಾಂಡಲಿಕರಾಗಿ ಬದುಕಿದರು. ಇಂತಹ ಮನೆತನಗಳಲ್ಲಿ ಸುಗಂಧವರ್ತಿ (ಸೌಂದತ್ತಿ) ( ಸೌದತ್ತಿಯ ರಟ್ಟರದೂ ಒಂದು. ಇವರು ಕೊಂಡಿ-3000 ಪ್ರಾಂತ್ಯಕ್ಕೆ ಅಧಿಪತಿಗಳಾಗಿದ್ದರು. ಸುಗಂಧವರ್ತಿ ಇವರ ರಾಜಧಾನಿ. ಕಲ್ಯಾಣದ ಚಾಳುಕ್ಯರು, [[ಕಳಚುರಿ|ಕಳಚುರಿಯರು]] ಮತ್ತು [[ಸೇವುಣ]] ([[ದೇವಗಿರಿ]]ಯಯಾದವ) ಚಕ್ರವರ್ತಿಗಳಿಗೆ ಇವರು ಮಾಂಡಲಿಕರಾಗಿದ್ದರು.
ಈ ಅರಸರಲ್ಲಿಯೂ ಕೆಲವರು ದೊಡ್ಡ ವಿದ್ವಾಂಸರು, ಕಲಾಕಾರರು ಆಗಿದ್ದರು. ಇವರು ಪೋಷಿಸಿದ ಪ್ರಸಿದ್ಧ ವ್ಯಕ್ತಿಗಳಲ್ಲಿ ಲೀಲಾವತಿ ಪ್ರಬಂಧ ಹಾಗೂ [[ನೇಮಿನಾಥ ಪುರಾಣ]] ಬರೆದ ಕನ್ನಡ ಕವಿ [[ನೇಮಿಚಂದ್ರ]]ನೂ ಒಬ್ಬ.
=== ಅಮರ್ದಕಪುರದ ರಾಷ್ಟ್ರಕೂಟರು ===
ಸೇವುಣರ ಐದನೆಯ ಭಿಲ್ಲಮನ ಕಾಲದ ನಾಂದೇಡ ಜಿಲ್ಲೆಯ ಅರ್ಧಾಪುರದಲ್ಲಿ ದೊರೆತ ಶಾಸನದಿಂದ ಇವರ ವಿವರಗಳನ್ನು ಮೊದಲ ಬಾರಿಗೆ ಬೆಳಕಿಗೆ ಬಂದವು. ಇವರ ಕಾಲ 1192. ರಟ್ಟಬಲ್ಲಾಳ ಭಿಲ್ಲಮನಿಗೆ ಮಾಂಡಲಿಕನಾಗಿದ್ದ. [[ದೇವಪಾಲ]] ಇವರ ಅಜ್ಜ ಹಾಗೂ [[ವಿಕ್ರಮಾರ್ಕ]] ಇವನ ತಂದೆ ಎಂದು ತಿಳಿದುಬಂದಿದೆ.
=== ರಟ್ಟಶಾಸ್ತ್ರದ ರಟ್ಟರು ===
ರಟ್ಟಮತ, [[ರಟ್ಟಶಾಸ್ತ್ರ]] ಎಂದು ಪ್ರಸಿದ್ಧವಾಗಿದ್ದು [[ಮಳೆ]]ಯ ಶಾಸ್ತ್ರವನ್ನು ಕುರಿತು ಬರೆದ ಕೃತಿಯಲ್ಲಿ ಅದರ ಕರ್ತೃ ಅರ್ಹದ್ವಾಸ (ಸು.1398) ಜಿನನಗರದಲ್ಲಿ ಇದ್ದು ರಾಜ್ಯವಾಳಿದ ರಟ್ಟಮನೆಯೊಂದರ ವಿವರಣೆಯನ್ನು ಕೊಟ್ಟಿದ್ದಾನೆ. ಇಮ್ಮಡಿ ಮಾರಸಿಂಹ (964) ಗಂಗದೊರೆಯ ಕಾಲಕ್ಕೆ [[ತಲಕಾಡು]] ಕೋಟೆಯನ್ನು ರಕ್ಷಿಸಿದ ಮಹಾವ್ಯಕ್ತಿ ಕಾಡಮರಸನೆಂಬ ರಟ್ಟ. ಈತನಿಂದ 19ನೆಯ ತಲೆಯ ವ್ಯಕ್ತಿ ಸುಕವಿ ನಿಧಾನ, ರಟ್ಟವೆಡಂಗ, ಅರ್ಹದ್ದಾಸ ಇತ್ಯಾದಿ ಬಿರುದುಗಳನ್ನು ಹೊಂದಿದ ಸೋಮನಾಥ. ಈತ [[ಶ್ರವಣಬೆಳಗೊಳ]]ದಲ್ಲಿಯ ಸಿದ್ಧರ ಬಸದಿಯ ಶಾಸನವೊಂದನ್ನು ಬರೆದಿದ್ದಾರೆ.
== ಇತರರು ==
ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. 380-93) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. 790 ರಿಂದ 890 ವರೇಗೆ ಸುಮಾರು ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (814) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ.
ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. 1132)-ಇವು ಈ ವಂಶದ ಮೂವರು ರಾಜರ ಹೆಸರುಗಳು. ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. 8-9ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ 11,12ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ 11-13ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು.
8-9ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. 220-810) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. 911-35) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ 3ನೆಯ ವಿಗ್ರಹಪಾಲ (ಸು. 1055-81) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ.
{{-}}
== ಇತಿಹಾಸ ==
{{ಕರ್ನಾಟಕದ ಇತಿಹಾಸ}}
{|width="250" cellpadding="4" cellspacing="1" style="float: left; margin: 0 0 1em 1em; font-family: arial; font-size: 90%; background-color: ##F0F8FF; border: 1px solid #cccccc;"
|-gututuersw
|colspan="2" align="center" bgcolor="#99CCCC"|<big>'''ರಾಷ್ಟ್ರಕೂಟ ಅರಸರು'''</big> (753-982)
|-
|[[ದಂತಿದುರ್ಗ]]
|(735 - 756)
|-
|[[ಮೊದಲನೇ ಕೃಷ್ಣ]]
|(756 - 774)
|-
|[[ಇಮ್ಮಡಿ ಗೋವಿಂದ]]
|(774 - 780)
|-
|[[ಧ್ರುವ ಧಾರಾವರ್ಷ]]
|(780 - 793)
|-
|[[ಮುಮ್ಮಡಿ ಗೋವಿಂದ]]
|(793 - 814)
|-
|[[ಮೊದಲನೇ ಅಮೋಘವರ್ಷ]]
|(814 - 878)
|-
|[[ಇಮ್ಮಡಿ ಕೃಷ್ಣ]]
|(878 - 914)
|-
|[[ಮುಮ್ಮಡಿ ಇಂದ್ರ]]
|(914 -929)
|-
|[[ಇಮ್ಮಡಿ ಅಮೋಘವರ್ಷ]]
|(929 - 930)
|-
|[[ನಾಲ್ವಡಿ ಗೋವಿಂದ]]
|(930 – 936)
|-
|[[ಮುಮ್ಮಡಿ ಅಮೋಘವರ್ಷ]]
|(936 – 939)
|-
|[[ಮುಮ್ಮಡಿ ಕೃಷ್ಣ]]
|(939 – 967)
|-
|[[ಕೊಟ್ಟಿಗ ಅಮೋಘವರ್ಷ]]
|(967 – 972)
|-
|[[ಇಮ್ಮಡಿ ಕರ್ಕ]]
|(972 – 973)
|-
|[[ನಾಲ್ವಡಿ ಇಂದ್ರ]]
|(973 – 982)
|-
|bgcolor="#CCFFCC"|[[ಇಮ್ಮಡಿ ತೈಲಪ]]<br />('''''[[ಪಶ್ಚಿಮ ಚಾಲುಕ್ಯರು]]''''')
|bgcolor="#CCFFCC"|(973-997)
|}
{{-}}
== ಸಾಹಿತ್ಯ ಮತ್ತು ಸಂಸ್ಕೃತಿ ==
ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.
{{Interwikineeded}}
[[ವರ್ಗ:ರಾಷ್ಟ್ರಕೂಟ ಸಾಮ್ರಾಜ್ಯ]]
[[ವರ್ಗ:ಕರ್ನಾಟಕದ ರಾಜಮನೆತನಗಳು]]
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]]
== ರಾಷ್ಟ್ರಕೂಟರ ಕೊಡಕೊಡುಗೆಗಳು
# '''ಆಡಳಿತ ವ್ಯವಸ್ಥೆ''': ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು.
# '''ಆದಾಯ''' :ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಅರಸು ಮನೆತನಗಳು ಹೊರನಾಡಿನಲ್ಲಿ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಷ್ಟ್ರಕೂಟ ವಂಶ}}
== ಉಲ್ಲೇಖ ==
<references />
8dc9q1n2rnfkebzp11pk38vyuy0oq9q
1371587
1371586
2026-04-14T21:28:11Z
Successalltime87
90571
1371587
wikitext
text/x-wiki
{| border=1 align=right cellpadding=4 cellspacing=0 width=300 style="margin: 0 0 1em 1em; background: #f9f9f9; border: 1px #aaaaaa solid; border-collapse: collapse; font-size: 95%;"
|+<big>'''ರಾಷ್ಟ್ರಕೂಟ ಸಾಮ್ರಾಜ್ಯ '''</big>
|-
| align=center colspan=2 | [[ಚಿತ್ರ:Rashtrakuta-empire-map.svg|thumb|300px]] <br /> [[ಧ್ರುವ ಧಾರಾವರ್ಷ]]ನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦)
|-
|ವಂಶ
'''[[ಅಧಿಕೃತ ಭಾಷೆ]]ಗಳು'''
|ಯಾದವ
[[ಕನ್ನಡ]] <br /> [[ಸಂಸ್ಕೃತ]]
|-
|- [[ವಂಶ]] [[ಯಾದವ]]
| '''[[ರಾಜಧಾನಿ]]ಗಳು''' || ಮಯೂರಖಂಡ ([[ಬೀದರ್]] ಜಿಲ್ಲೆ), [[ಮಾನ್ಯಖೇತ]]<br />
|-
| '''[[ಸರಕಾರದ ವಿಧಗಳು|ಸರಕಾರ]]''' || [[ಚಕ್ರಾಧಿಪತ್ಯ]]
|-
| '''ಮುಂಚಿನ ಆಡಳಿತ''' || [[ಬಾದಾಮಿ]] [[ಚಾಲುಕ್ಯ]]ರು
|-
| '''ನಂತರದ ಆಡಳಿತ''' || [[ಪಶ್ಚಿಮ ಚಾಲುಕ್ಯ]]ರು
|-
|}
'''ರಾಷ್ಟ್ರಕೂಟರು''' ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. [[ದಂತಿದುರ್ಗ]]ನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ [[ಮಾನ್ಯಖೇಟ]]ದಿಂದ ಆಳ್ವಿಕೆ ನಡೆಸಿದರು.
ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.
== ರಾಷ್ಟ್ರಕೂಟ ವಂಶ ==
ರಾಷ್ಟ್ರಕೂಟ ವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ [[ಕರ್ನಾಟಕ]] ಮತ್ತು [[ಮಹಾರಾಷ್ಟ್ರ]]ದ ಬಹುಭಾಗವನ್ನು ಆಳಿದ ರಾಜಮನೆತನ.<ref>{{Cite web |url=http://kanaja.in/wp-content/uploads/2017/06/CHAPTER_2.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165718/http://kanaja.in/wp-content/uploads/2017/06/CHAPTER_2.pdf |url-status=dead }}</ref>, <ref>http://indianhistorypr.blogspot.com/2011/03/blog-post_7591.html</ref>, <ref>http://kn.vikaspedia.in/education/cb6c95ccdcb7ca3cbfc95-c85ca4ccdcafcc2ca4ccdca4cae-cb0cc2ca2cbfc97cb3cc1-caaca6ccdca7ca4cbfc97cb3cc1/cadcbecb0ca4ca6-c87ca4cbfcb9cbecb8ca6-caacb0cbfc9acafc97cb3cc1</ref> [[ಬಾದಾಮಿ]] [[ಚಾಲುಕ್ಯ|ಚಾಳುಕ್ಯ]]ರ ರಾಜಕೀಯ ಉತ್ತರಾಧಿಕಾರಿಗಳು [[ದಕ್ಷಿಣ ಭಾರತ]]ದಲ್ಲಷ್ಟೇ ಅಲ್ಲ [[ಉತ್ತರ ಭಾರತ]]ದಲ್ಲಿ ಒಂದು ಕಡೆ ಕನೋಜಿನವರೆಗೂ ಇನ್ನೊಂದೆಡೆ ಮಿಥಿಲೆಯವರೆಗೂ ಇವರ [[ರಾಜಕೀಯ ಪಕ್ಷ|ರಾಜಕೀಯ]] ಪ್ರಭಾವ ಹಬ್ಬಿತ್ತು. ಎಲ್ಲ ರಾಜಮನೆತನಗಳ ಹಾಗೆ ಈ ಮನೆತನದ [[ಚರಿತ್ರೆ]]ಯಲ್ಲೂ ಏಳುಬೀಳುಗಳಿವೆ; ಶಾಖೋಪಶಾಖೆಗಳಿವೆ. ಇವುಗಳಲ್ಲಿ [[ಮಾನ್ಯಖೇಟ]]ದ ಮನೆತನ ಸಾರ್ವಭೌಮ ಪದವಿಯನ್ನು ಹೊಂದಿದ್ದ ಮುಖ್ಯ ಮನೆತನ ಆಗಿತ್ತು; ಮಿಕ್ಕವು ಸಾಮಂತ ಮನೆತನಗಳು. ರಾಷ್ಟ್ರಕೂಟರ ಯಾದವ ವಂಶದ ಬಳ್ಳಿಯ ಮಾನಪುರದ ರಾಷ್ಟ್ರಕೂಟರು, ಮಾನ್ಯಖೇಟದ ರಾಷ್ಟ್ರಕೂಟರು, ಸೌಂದತ್ತಿಯ ರಾಷ್ಟ್ರಕೂಟರು, ಆಮರ್ದಕಪುರದ ರಾಷ್ಟ್ರಕೂಟರು, ರಟ್ಟಮತಗ್ರಂಥದ ರಾಷ್ಟ್ರಕೂಟರು, [[ಗುಜರಾತಿ]]ನ ರಾಷ್ಟ್ರಕೂಟರು, [[ವಿದರ್ಭ]]ದ ರಾಷ್ಟ್ರಕೂಟರು, ವಾಘರಕೊಟ್ಟ, ಕನೋಜ, ಮಾರ್ವಾಡ್, ಬದಯೂನ್, [[ಜೋಧಪುರ್|ಜೋಧಪುರ]], ಮತ್ತು [[ಬಿಕಾನೆರ್|ಬಿಕಾನೇರ್]] ಮುಂತಾದ ಉತ್ತರಭಾರತದ ಹಲವು ರಾಠೋಡ ಮನೆತನಗಳು ಅನೇಕ ಕಡೆಗಳಲ್ಲಿ ಹೀಗೆ ಹಬ್ಬಿಬೆಳೆದಿದೆ.<ref>{{Cite web |url=https://mympsc.com/Article.aspx?ArticleID=1465 |title=ಆರ್ಕೈವ್ ನಕಲು |access-date=2019-10-24 |archive-date=2016-12-30 |archive-url=https://web.archive.org/web/20161230112710/http://mympsc.com/Article.aspx?ArticleID=1465 |url-status=dead }}</ref> [[ಕಾಕತೀಯ]]ರೂ ಮೂಲತಃ ರಾಷ್ಟ್ರಕೂಟರು ಎಂಬುದಾಗಿ ಇತ್ತೀಚೆಗೆ [[ಆಂಧ್ರ ಪ್ರದೇಶ]]ದಲ್ಲಿ ದೊರೆತ ಬಯ್ಯಾರಮ್ ಚೆರುವು [[ಶಾಸನಗಳು|ಶಾಸನ]]ದಿಂದ ತಿಳಿದುಬಂದಿದೆ. ರಾಷ್ಟ್ರಕೂಟರ ಚರಿತ್ರೆಯನ್ನು ಶಾಸನ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಸಂಗ್ರಹಿಸಿಕೊಳ್ಳಬೇಕಾಗಿದೆ. ರಾಷ್ಟ್ರಕೂಟರ ಚರಿತ್ರೆಯ ಬೃಹದ್ಗ್ರಂಥ ಇನ್ನೂ ರಚಿಸಲ್ಪಟ್ಟಿಲ್ಲ. ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. [[ಸಂಸ್ಕೃತ]]ದ ರಾಷ್ಟ್ರ (ದೇಶ-ಪ್ರದೇಶ) ಮತ್ತು ಕೂಟ (ಮುಖ್ಯಸ್ಥ) ಎಂಬ ಪದಗಳಿಂದ ಉಂಟಾದ [[ನಾಮಪದ]]. [[ಗ್ರಾಮ]], ಕೂಟ, (ಗಾವುಂಡ, [[ಗೌಡ]]) ಗ್ರಾಮಾಧಿಪತಿ ಆಗಿದ್ದಂತೆ ರಾಷ್ಟ್ರಕೂಟ ಒಂದು ಪ್ರದೇಶದ ಅಧಿಪತಿ. ರಾಷ್ಟ್ರಕೂಟ ರಾಷ್ಟ್ರಿಕ, ರಾಟ್ರಿಕ, ರಿಷ್ಟಿಕ, ರಥಿಕ, ರಟ್ಟ/ರಾಟ್ಟ < ವೃಷ್ಟಿ < ವರ್ಷ, ರಾಠೋಡ್, ರಾಠೌಂಡಾ ಮುಂತಾದ ಶಬ್ದಗಳಲ್ಲಿ ಈ ಮನೆತನದ ಹೆಸರಿನ ವ್ಯುತ್ಪತ್ತಿಯನ್ನು ಕಾಣಲು - ನಿರೂಪಿಸಲು ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ.
=== ಮಾನಪುರದ ರಾಷ್ಟ್ರಕೂಟರು ===
ಅವಿಧೇಯನ ಪಂಡರಂಗಪಲ್ಲಿ ಶಾಸನ ವಿಭುರಾಜನ ಹಿಂಗ್ಣಿಭೇರ್ಡಿ ಶಾಸನ ಮುಂತಾದವುಗಳ ಆಧಾರದಿಂದ ಇವರ ವಂಶಾವಳಿಯನ್ನು ಹೀಗೆ ನಿರೂಪಿಸಲಾಗಿದೆ. ಚಿತ್ರ-ಮಾನಪುರದ-ರಾಷ್ಟ್ರಕೂಟರ-ವಂಶಾವಳಿ. ಸತಾರ ಜಿಲ್ಲೆಯ ([[ಮಹಾರಾಷ್ಟ್ರ]]ದ) ಮಾನ್ ತಾಲ್ಲೂಕಿನ ಮಾನಪುರ ಇವರ ರಾಜಧಾನಿಯಾಗಿತ್ತು. ಮಾನಾಂಕ ಈ ವಂಶದ ಮೂಲ ಪುರುಷ. [[ಕಾವೇರಿ]]ಯಿಂದ [[ಗೋದಾವರಿ|ಗೋದಾವರೀ]] ನದಿಯ ತಟಗಳ ಮಧ್ಯದ ಭೂಭಾಗವೆಲ್ಲ ಆಗ [[ಕರ್ನಾಟಕ]]ವಾಗಿತ್ತು.<ref>{{Cite web |url=https://www.karnataka.gov.in/Gazetteer/Publications/District%20Gazetteers/Kalaburagi%20District/1997/Chapter%2002%20History%20Kalaburagi%20Dist%20Gaz%201997.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165512/https://www.karnataka.gov.in/Gazetteer/Publications/District%2520Gazetteers/Kalaburagi%2520District/1997/Chapter%252002%2520History%2520Kalaburagi%2520Dist%2520Gaz%25201997.pdf |url-status=dead }}</ref>
=== ಮಾನ್ಯಖೇಟದ ರಾಷ್ಟ್ರಕೂಟರು ===
[[File:Indian Rashtrakuta Empire map.svg|thumb|320px|ಭಾರತದ ರಾಷ್ಟ್ರಕೂಟ ಸಾಮ್ರಾಜ್ಯದ ನಕ್ಷೆ (ಅಂದಾಜು ಪ್ರದೇಶ)]]
ಮನೆತನದ ಮೂಲಪುರುಷರು ಮೊದಲು ರೇವಾ ಹಾಗೂ ಮಹಾನದಿಗಳ ನಡುವಣ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡುದುದು [[ದಂತಿದುರ್ಗ]]ನ [[ಸಾಮನಗಢ ಶಾಸನ]]ದಿಂದ ಖಚಿತವಾಗಿದೆ. ಇಲ್ಲಿ ಆಳುತ್ತಿದ್ದ ರಾಷ್ಟ್ರಕೂಟರ ವಂಶಕ್ಕೆ [[ಒರಿಸ್ಸ]]ದ ಸಂಭಲಪುರದ ಬಳಿಯ ವಾಘರಕೊಟ್ಟದಿಂದ ಆಳುತ್ತಿದ್ದ ರಾಷ್ಟ್ರಕೂಟರ ವಂಶ ಸಂಬಂಧಪಟ್ಟಿರಬಹುದು. ಮಾನ್ಯಖೇಟ, [[ವಿದರ್ಭ]] ರಾಷ್ಟ್ರಕೂಟರ ಶಾಸನಗಳಲ್ಲಿ ವಿಶೇಷತಃ ಸಂಗಲೂಡಾ, ನಾಗರ್ಧನ, ಮುಲ್ತಾಯಿ ಮತ್ತು [[ತಿವರಖೇಡ ಶಾಸನ]]ಗಳಲ್ಲಿ ಬಂದಿರುವ ಸ್ವಾಮಿಕರಾಜ, [[ದುರ್ಗರಾಜ]], [[ಗೋವಿಂದರಾಜ]] ಮತ್ತು [[ನನ್ನರಾಜ]] ಇವರುಗಳ ಪರಂಪರೆ ಒಂದೇ ವಂಶದ್ದೋ ಅಥವಾ ಭಿನ್ನಭಿನ್ನ ಶಾಖೆಗಳದ್ದೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಗರ್ಧನ, ಅಚಲಪುರ, ಹಾಗೂ ಪದ್ಮನಗರಗಳಿಂದ ಆಳಿದ ಒಂದು ರಾಷ್ಟ್ರಕೂಟ ಶಾಖೆ ಬೇರೆಯೆಂದು ವಿ.ವಿ. ಮಿರಾಶಿಯವರು ಪ್ರತಿಪಾದಿಸಿದ್ದಾರೆ. ಎಂ. ವೆಂಕಟರಾಮಯ್ಯನವರು [[ಸಂಗಲೂಡಾ ಶಾಸನ]]ವನ್ನು ಕುರಿತು ಬರೆಯುತ್ತ ಇವರೆಲ್ಲರೂ ಎ.ಎಸ್. ಅಳ್ತೇಕರರು ನಿರೂಪಿಸಿರುವ ರೀತಿಯಲ್ಲಿ [[ಮಾನ್ಯಖೇಟ]]ದಿಂದ ಆಳಿದ ಮೂಲ ಮನೆತನಕ್ಕೆ ಸಂಬಂಧಪಟ್ಟವರು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಮಸಾದೃಶ್ಯತೆ ಇರುವುದು ಗಮನಾರ್ಹವಾದುದು ನಿಜ: ಆದರೆ ಒಂದೆಂದು ಹೇಳಲು ಬೇರೆಯ ಖಚಿತ ಪ್ರಮಾಣಗಳ ಅಭಾವವಿದೆ. ಸು. 570-590 ರ ಮಧ್ಯೆ ಆಳಿದ ದುರ್ಗರಾಜನಿಂದ ಈ ಮನೆತನದ ಇತಿಹಾಸವನ್ನು ಅಳ್ತೇಕರರ ಸೂಚನೆಯಂತೆ ಪ್ರಾರಂಭಿಸಬಹುದೆಂದು ತೋರುತ್ತದೆ. ಕೆಲವರು ದಂತಿವರ್ಮನಿಂದ ಆರಂಭಿಸುತ್ತಾರೆ. ಇವರ ಮನೆಮಾತು ಕನ್ನಡವಾಗಿತ್ತೆಂಬುದನ್ನು ಅಳ್ತೇಕರರು ಸಾಧಾರವಾಗಿ ಸಿದ್ಧಪಡಿಸಿದ್ದಾರೆ. ನಿರವದ್ಯಾನ್ವಯದ ಶ್ರೀವಿಜಯ ರಚಿಸಿದ [[ಕವಿರಾಜಮಾರ್ಗ]] ಕೃತಿಯ ಪ್ರಕಾರ [[ಕನ್ನಡನಾಡು]], ಕನ್ನಡನುಡಿ ಇವು ಕಾವೇರಿ ತೀರದಿಂದ ಗೋದಾವರಿ ತೀರದ ಮಧ್ಯದ ಪ್ರದೇಶದಲ್ಲಿ ಇದ್ದುವೆಂಬುದು ಅದರಲ್ಲಿನ ಒಂದು ಪದ್ಯದಿಂದ ಸ್ಪಷ್ಟ:
=== ಕಾವ್ಯದಲ್ಲಿ ಬಳಕೆ ===
<poem>
ಕಾವೇರಿಯಿಂದಮಾಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36)
</poem>
ರಾಷ್ಟ್ರಕೂಟರು ಆರಂಭದಲ್ಲಿ ಬಾದಾಮಿಯ ಚಾಳುಕ್ಯರ ಸಾಮಂತರಾಗಿದ್ದರು. ಮಧ್ಯಕಾಲೀನ ದೇಶಮುಖ, ದೇಸಾಯಿ ಶಬ್ದಗಳ ಹಾಗೆ ಗ್ರಾಮಕೂಟ, ರಾಷ್ಟ್ರಕೂಟ ಶಬ್ದಗಳು ಆಡಳಿತದಲ್ಲಿಯ ಅಧಿಕಾರವನ್ನು ಸೂಚಿಸುತ್ತವೆ. ಆದರೆ ಈ ಮಂಡಲಗಳ ವ್ಯಾಪ್ತಿ ಆದಾಗ ಸೀಮಾರೇಖೆಗಳ ವಿಸ್ತಾರತೆ ಇಲ್ಲವೇ ಆಕುಂಚನದಿಂದ ಏಕರೀತಿಯಾಗಿರಲಿಲ್ಲ. ರಾಷ್ಟ್ರಕೂಟರು ತಮ್ಮನ್ನು [[ಯಾದವ]]ರೆಂದು ಹೇಳಿಕೊಂಡಿದ್ದಾರೆ. [[ಗರುಡ]] (ವಿಷ್ಣುವಿನ ವಾಹನ), [[ನೇಗಿಲು]] [[ಬಲರಾಮ]]ನ ಆಯುಧ ಇವರ [[ಲಾಂಛನ]]ಗಳಾಗಿದ್ದವು. [[ಗರುಡಧ್ವಜ]] ಇವರ [[ಬಾವುಟ]] ಆಗಿತ್ತು. ದಂತಿದುರ್ಗನ ಕಾಲದವರೆಗಿನ ಇತಿಹಾಸ. ಈ ಮನೆತನದ ಒಂದನೆಯ ಇಂದ್ರರಾಜನ ಚಾಳುಕ್ಯ ಭವನಾಗ ಅಥವಾ ಭವಗಣಾ ಎಂಬುವಳನ್ನು ಕೈರಾ (ಗುಜರಾತ್) ಎಂಬಲ್ಲಿಂದ ಎತ್ತಿಕೊಂಡು ಬಂದು [[ರಾಕ್ಷಸ]] ರೀತಿಯಲ್ಲಿ ಮದುವೆಯಾದನೆನ್ನುವುದನ್ನು ಬಿಟ್ಟರೆ, ಇನ್ನೂ ಸಂಪೂರ್ಣ ಕತ್ತಲೆಯಲ್ಲಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಆಸ್ತಿಭಾರವನ್ನು ಹಾಕಿದ ಮೊದಲ ಮಹಾಪುರುಷ ದಂತಿದುರ್ಗ. ಈತನ ಎಲ್ಲೋರ ಶಾಸನದಲ್ಲಿ ಮೊದಲ ಬಾರಿಗೆ ಪೃಥ್ವೀವಲ್ಲಭ ಎಂಬ ಬಿರುದನ್ನು ತಳೆದಿರುವುದು ಮತ್ತು ಸಾಮನಗಡ ಶಾಸನದಿಂದ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಕಂಡು ಬರುತ್ತದೆ. ಅನ್ಯರಿಗೆ ಅಸಾಧ್ಯವಾದ ಅಜೇಯವಾದ ಕರ್ಣಾಟಕ ಬಲವನ್ನು ಸೋಲಿಸಿದುದಾಗಿಯೂ ಹೇಳಿರುವುದರ ಜೊತೆಗೆ ವಲ್ಲಭ ದೊರೆಯನ್ನು ಸೋಲಿಸಿದ ಅನಂತರವೇ ಸಾರ್ವಭೌಮತ್ವವನ್ನು ಸೂಚಿಸುವ ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಹೊಂದಿದ್ದುದಾಗಿಯೂ ಆ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ದಂತಿದುರ್ಗ ಸಾರ್ವಭೌಮರಾದ ಚಾಳುಕ್ಯರನ್ನು ಸೋಲಿಸಿದುದಲ್ಲದೇ ಕಂಚಿ, ಕಳಿಂಗ, ಶ್ರೀಶೈಲ, ಚೋಳ, ಪಾಂಡ್ಯ, ಕೇರಳ, ಕೋಸಲ, ಮಾಲವ, ಲಾಟ, ಸಿಂಹ ಮೊದಲಾದ ದೇಶಗಳನ್ನು ಮತ್ತು ಶ್ರೀಹರ್ಷ, ವಜ್ರಟ ಮೊದಲಾದ ರಾಜರನ್ನೂ ಸೋಲಿಸಿದುದಾಗಿ ತನ್ನ ಪ್ರಶಸ್ತಿಯಲ್ಲಿ ಬರೆಯಿಸಿದ್ದಾನೆ. ದಂತಿದುರ್ಗನ ವಿಸ್ತಾರವಾದ ಪ್ರಶಸ್ತಿ ಎಲ್ಲೋರದ ದಶಾವತಾರ ಗುಹೆಯ ಶಾಸನದಲ್ಲಿ ಬಂದಿದೆ. ದಂತಿದುರ್ಗನಿಂದ ಆರಂಭವಾದ ಆಳ್ವಿಕೆ ಅವಿಚ್ಛಿನ್ನವಾಗಿ ಇಮ್ಮಡಿ ಕರ್ಕನವರೆಗೆ ಸಾಗಿಬಂದಿತು (ಸು. 747 ರಿಂದ 756 ಮಧ್ಯದಲ್ಲಿ ಆರಂಭವಾಗಿ 972-73.) ಒಬ್ಬರಾದ ಮೇಲೆ ಒಬ್ಬರು ಶೂರ ಧೀರ ಪುರುಷರೇ ಆಗಿದ್ದುದರಿಂದ ಸಾಮ್ರಾಜ್ಯದ ಹಿರಿಮೆ ಗರಿಮೆಗಳು ಏರುತ್ತ ನಡೆದವು. ದಂತಿದುರ್ಗನಿಗೆ ಮಕ್ಕಳಿರಲಿಲ್ಲವಾದ ಕಾರಣ ಇವನ ಚಿಕ್ಕಪ್ಪನಾದ ಒಂದನೆಯ ಕೃಷ್ಣ ಪಟ್ಟವನ್ನು ಅಲಂಕರಿಸಿದ. ಈತ ಇನ್ನೂ ಕಿಂಚಿತ್ ಜೀವಹಿಡಿದಿದ್ದ [[ಬಾದಾಮಿ ಚಾಳುಕ್ಯ]]ರ ಸಾಮ್ರಾಜ್ಯತ್ವವನ್ನು 757ರಲ್ಲಿ ಇಮ್ಮಡಿ ಕೀರ್ತಿವರ್ಮನನ್ನು ಮೂಲೋತ್ಪಾಟನೆ ಮಾಡುವುದರ ಸಂಪೂರ್ಣಗೊಳಿಸಿದ. ಶುಭತುಂಗ, ಅಕಾಲವರ್ಷ ಎಂಬ ಬಿರುದುಗಳನ್ನು ಈತ ಧರಿಸಿದ್ದ. ಕೃಷ್ಣನ ಅನಂತರ ಇಮ್ಮಡಿ ಗೋವಿಂದ, ಆತನ ತಮ್ಮ ಧ್ರುವಧಾರಾವರ್ಷ, ಕಲಿವಲ್ಲಭ ಇವರು ಕ್ರಮವಾಗಿ ರಾಜ್ಯವನ್ನಾಳಿದರು. ಧ್ರುವಧಾರಾವರ್ಷನಿಗೆ ಪ್ರಿಯಪುತ್ರನೂ ಅತ್ಯಂತ ಶೂರನೂ ಆದ ಪ್ರಭೂತವರ್ಷ ಮುಮ್ಮಡಿ ಗೋವಿಂದ ಅವನ ಅನಂತರ ಪಟ್ಟಕ್ಕೆ ಬಂದ. ಮುಮ್ಮಡಿ ಗೋವಿಂದನ ಪುತ್ರನೇ ನೃಪತುಂಗ ಅಮೋಘವರ್ಷ. ನೃಪತುಂಗನ ಕಾಲದವರೆಗೆ ರಾಷ್ಟ್ರಕೂಟರ ರಾಜಧಾನಿ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ; ಎಲ್ಲೋರದ ಬಳಿಯ ಸೂಲೂಭಂಜನ ರಾಜಧಾನಿಯಾಗಿದ್ದಿರಬಹುದೆಂಬುದು ಅಳ್ತೇಕರರ ಊಹೆ. ಲಟ್ಟಲೂರ ಪುರವರಾಧೀಶ್ವರ ಎಂಬುದು ಇವರ ಮೂಲ ರಾಜಧಾನಿಯನ್ನು ಸೂಚಿಸಿದರೆ, ಇತ್ತೀಚೆಗೆ ನಾಂದೇಡ ಜಿಲ್ಲೆಯ ಕಂಧಾರದಲ್ಲಿ ದೊರೆತ ಶಾಸನದಿಂದ ಕಂಧಾರ ಮಾನ್ಯಖೇಟಕ್ಕಿಂಥ ಮುಂಚಿನ ರಾಜಧಾನಿಗಳಲ್ಲೊಂದು ಎಂಬುದು ಸುಸ್ಪಷ್ಟವಿದೆ. ನೃಪತುಂಗನ ಕಾಲದಲ್ಲಿ ರಾಜಧಾನಿ ಮಾನ್ಯಖೇಟ ದಿನೇ ದಿನೇ ಪ್ರವರ್ಧಮಾನವಾಗಿ ಬೆಳೆಯಿತು. ತತ್ಪೂರ್ವದಲ್ಲಿ ರಾಜಧಾನಿಯಾದ ಕಂಧಾರ ಪ್ರಾಮುಖ್ಯವನ್ನು ದಿನೇ ದಿನೇ ಕಳೆದುಕೊಂಡಿತು. ವೀರ ನಾರಾಯಣ ಕೃಷ್ಣೇಶ್ವರ, ಜಗತ್ತುಂಗಸಮುದ್ರ, ಮೂರನೆಯ ಗೋವಿಂದ ಹಾಗೂ ಆತನ ಪುತ್ರ ನೃಪತುಂಗನ ದಂಡನಾಯಕನಾಗಿದ್ದ ಬಂಕೆಯನ ಸ್ಮಾರಕ ಬಂಕೇಶ್ವರ ಹಾಗೂ ಚಲ್ಲೇಶ್ವರ, ರಾಜಗೃಹ ಅರ್ಥಾತ್ ಅರಮನೆ ಮತ್ತು ಪ್ರಧಾನ ರಾಜ ವಿಲಾಸಿನಿಪಾಟಕಗಳ ಉಲ್ಲೇಖವಿದ್ದು ಅದು ಒಂದು ರಾಜಧಾನಿಯಾಗಿತ್ತೆನ್ನುವುದರಲ್ಲಿ ಸಂದೇಹವೇ ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ ಇಂದ್ರ ಹಾಗೂ ಮೂರನೆಯ ಕೃಷ್ಣ ಇವರ ಕಾಲದಲ್ಲಿ ರಾಷ್ಟ್ರಕೂಟರ ಸೈನ್ಯ ಭಾರತಾದ್ಯಂತ ಹಿಮವತ್ ಪ್ರದೇಶದಿಂದ ರಾಮೇಶ್ವರದವರೆಗೆ ಚಲಿಸಿತು. ಇವನ ಆನೆ ಕುದುರೆಗಳು ಗಂಗಾ ಯಮುನಾ ತರಂಗಗಳಲ್ಲಿ ಮೈತೊಳೆದವು. ಸೋತ ರಾಜರು ಶರಣಾಗತರಾಗಿ ನಿಂತರು. ಕೆಲವರು ಈ ರಾಜರ ಮೂರ್ತಿಗಳನ್ನೇ ಮಾಡಿಸಿ ಸ್ಥಾಪಿಸಿದರು. ಮೂರನೆಯ ಕೃಷ್ಣನ ಅನಂತರ ಆತನ ಸಹೋದರ ಇಮ್ಮಡಿ ಕರ್ಕ ಪಟ್ಟಕ್ಕೆ ಬಂದ. ಆತ ಅಣ್ಣನಷ್ಟು ಶಕ್ತಿಶಾಲಿಯಾಗಿರಲಿಲ್ಲ. ಕರ್ಕನ ಮಗ ಕೃಷ್ಣ. ಕರ್ಕನ ತಮ್ಮ ನಿರುಪಮದೇವ ಹಾಗೂ ಮೂರನೆಯ ಕೃಷ್ಣನ ಮೊಮ್ಮಗ ನಾಲ್ಕನೆಯ ಇಂದ್ರ, ಗಂಗರ ಇಮ್ಮಡಿ ಮಾರಸಿಂಹ ಹಾಗೂ ಆತನ ಪ್ರಧಾನ ಚಾವುಂಡರಾಯನ ನೇತೃತ್ವದಲ್ಲಿ ಸಿಂಹಾಸನಕ್ಕಾಗಿ ಯುದ್ಧ ಮಾಡಿದರು. ಇಂಥ ಸಂದರ್ಭಕ್ಕಾಗಿ ಕಾದಿದ್ದ ಪರಮಾರ ಸಿಯ್ಯಕ 972ರಲ್ಲಿ ಮಾನ್ಯಖೇಟದ ಮೇಲೆ ದಾಳಿ ಮಾಡಿ ಆ ನಗರವನ್ನು ಕೊಳ್ಳೆ ಹೊಡೆದ; ತನ್ನ ಸೋಲುಗಳ ಸೇಡನ್ನು ತೀರಿಸಿಕೊಂಡ. ಧನಪಾಲನ ಪಾಇಅಲಚ್ಛೀನಾಮ ಮಾಲಾ ಗ್ರಂಥದ ಪ್ರಕಾರ ಸಿಯ್ಯಕ ಮಾನ್ಯಖೇಟವನ್ನು ದಹಿಸಿದ. ರಾಷ್ಟ್ರಕೂಟರ ಆಳ್ವಿಕೆ ಅಂತಃ ಕಲಹದಲ್ಲಿ ಮುಳುಗಿ ಮಾಯವಾಗುತ್ತಿದ್ದುದನ್ನು ಕಂಡ ಸಾಮಂತ ಚಾಳುಕ್ಯ ಕುಲದ ಇಮ್ಮಡಿ ತೈಲಪ ಆಡಳಿತದ ಕಡಿವಾಣವನ್ನು ಹಿಡಿದು ಚಾಳುಕ್ಯರ ಅಧಿಕಾರವನ್ನು ಸಾಮ್ರಾಜ್ಯ ಪಟ್ಟದಲ್ಲಿ ಪುನಃ ಪ್ರತಿಷ್ಠಾಪಿಸಿದ. ಸು. 757-972ರವರೆಗೆ ಅತ್ಯಂತ ವಿಜೃಂಭಣೆಯಿಂದ ಈ ಮನೆತನ ರಾಜ್ಯಭಾರವನ್ನೆಸಗಿತು.
=== ರಾಷ್ಟ್ರಕೂಟರ ಆಡಳಿತ ===
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಡಳಿತ ಸುವ್ಯವಸ್ಥಿತ ರೀತಿಯಲ್ಲಿ ಇತ್ತು. ರಾಷ್ಟ್ರಕೂಟರ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಇವರ ಆಡಳಿತ ವ್ಯವಸ್ಥೆ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ರಾಜ, ರಾಣಿ, ಯುವರಾಜ, ಮಂತ್ರಿಮಂಡಲ ಇವುಗಳ ಬಗ್ಗೆಯೂ ವಿವರಗಳು ದೊರೆಯುತ್ತವೆ. ಯುವರಾಜ ಸಾಮಾನ್ಯವಾಗಿ ರಾಜಧಾನಿಯಲ್ಲಿದ್ದು ತಂದೆಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡುತ್ತಿದ್ದ. ಮುಂದೆ ರಾಜನಾಗುವ ವ್ಯಕ್ತಿಗೆ ಇದೊಂದು ಪೂರ್ವಭಾವಿ ತರಬೇತಿಯಾಗಿತ್ತು. ರಾಣಿಯರು ರಾಜಕನ್ಯೆಯರು ಒಮ್ಮೊಮ್ಮೆ ರಾಜ್ಯಾಡಳಿತವನ್ನು ನೋಡಿಕೊಂಡುದುಂಟು. ಧ್ರುವಧಾರಾವರ್ಷನ ಹೆಂಡತಿ ಶೀಲಭಟ್ಟಾರಿಕೆ, [[ನೃಪತುಂಗ]]ನ ಪುತ್ರಿ ಚಂದ್ರೋಬಲಬ್ಬೆ ([[ರಾಯಚೂರು]] ದೋಅಬ ಕೃಷ್ಣಾಭೀಮ ಮಧ್ಯದ ಪ್ರದೇಶದಲ್ಲಿ) ಆಡಳಿತ ನಡೆಸಿದುದಕ್ಕೆ ದಾಖಲೆಗಳು ದೊರೆತಿವೆ. ಆದರೂ ಆಡಳಿತದ ವಿಶೇಷಭಾರ ಪುರುಷರ ಮೇಲೆಯೆ ಬೀಳುತ್ತಿತ್ತು. ರಾಜಧಾನಿಯಲ್ಲಿ ಸಾಮಾನ್ಯವಾಗಿ ರಾಜನ ಆಸ್ಥಾನ ಇತ್ತು. ಆದರೆ ವಿಜಯಯಾತ್ರೆ ಅಥವಾ ದಂಡಯಾತ್ರೆ ಹೊರಟಾಗ ರಾಜ ಬೀಡುಬಿಟ್ಟಲ್ಲಿ ಆಸ್ಥಾನ ನಡೆಯುತ್ತಿತ್ತು. ಅದನ್ನು ವಿಜಯಕಟಕ ಎಂದು ಕರೆಯಲಾಗುತ್ತಿತ್ತು. ವಿಶೇಷವಾಗಿ ಮಂತ್ರಿಗಳು ದಂಡನಾಯಕರು ಆಗಿರುತ್ತಿದ್ದರು. ಅವರಲ್ಲಿ ಕೆಲವರು ಧ್ರುವನ ಸಂಧಿವಿಗ್ರಹದಲ್ಲಿನ ಹಾಗೆ ಮಂಡಲೇಶ್ವರರೂ ಆಗಿದ್ದರು. ರಾಜ್ಯವನ್ನು ನೇರ ಆಡಳಿತಕ್ಕೊಳಪಟ್ಟ ಹಾಗೂ ಮಾಂಡಲಿಕರ ಆಡಳಿತಕ್ಕೊಳಪಟ್ಟ ವಿಭಾಗಗಳೆಂದು ವಿಭಜಿಸಲಾಗಿತ್ತು. ಮಾಂಡಲಿಕರು ಕಪ್ಪಕಾಣಿಕೆಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕಾಗಿತ್ತು. ಹಾಗೆ ಸಲ್ಲಿಸದಿದ್ದಾಗ ಇಂತವರನ್ನು ತಹಬಂದಿಗೆ ತರಲು ಯುದ್ಧಗಳಾದುದೂ ಉಂಟು. ಮಾಹಾಮಂಡಲೇಶ್ವರರು ಮಾಂಡಲೀಕರ ಮೇಲೆ ಕೆಲವೊಮ್ಮೆ ಆಧಿಪತ್ಯವನ್ನು ಹೊಂದಿದೂ ಕಂಡುಬರುತ್ತದೆ. ಅವರೆಲ್ಲರೂ ಚಕ್ರವರ್ತಿಯ ಜೊತೆಗೆ ಆಗಾಗ್ಗೆ ಸೇನಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಪಾಲುಗೊಳ್ಳುತ್ತಿದ್ದರು. ರಾಜಾಜ್ಞೆಯನ್ನು ಈಡೇರಿಸಲು ಒಮ್ಮೊಮ್ಮೆ ಸ್ವತಃ ಬಂಕೆಯನ ಹಾಗೆ ದಿಗ್ವಿಜಯಗೆಯ್ದುದೂ ಉಂಟು. ನೇರ ಆಡಳಿತಕ್ಕೆ ಒಳಪಟ್ಟ ಭೂಭಾಗವನ್ನು [[ರಾಷ್ಟ್ರ]], ವಿಷಯ, [[ಗ್ರಾಮ]] ಎಂದು ಮೂರು ಭಾಗಗಳಲ್ಲಿ ವಿಭಜಿಸುತ್ತಿದ್ದುದು ಕಂಡುಬಂದಿದೆ. ರಾಷ್ಟ್ರಪತಿ ವಿಷಯಪತಿ, [[ಗ್ರಾಮಕೂಟ]], ಆಯುಕ್ತಕ ಎಂಬ ಅಧಿಕಾರಿಗಳು ಇದ್ದರು. [[ರಾಷ್ಟ್ರಪತಿ]]ಗಳು ಕಂದಾಯವನ್ನು ಸಂಗ್ರಹಿಸುತ್ತಿದ್ದುದು ಸ್ಪಷ್ಟವಾಗಿದೆ. ವಿಷಯ ಎಂಬುದನ್ನು ಮತ್ತೆ ಭುಕ್ತಿ (ಬುಕ್ಕಿ) ಎಂಬ ಕಿರು ಮಂಡಲಗಳಾಗಿ ವಿಭಜಿಸಿ ಆಳುತ್ತಿದ್ದುದೂ ದಾಖಲೆಗಳಲ್ಲಿ ಸ್ಪಷ್ಟವಿದೆ. ಈ ಬಗೆಯ ವಿಭಜನೆ ಹೆಚ್ಚಾಗಿದ್ದುದು ಆ ರಾಜ್ಯದ ಉತ್ತರ ಭಾಗದಲ್ಲಿ. ವಿಷಯಗಳನ್ನು ಪ್ರಾಯಃ 1000 ಹಳ್ಳಿಗಳಿಗೂ ಮಿಕ್ಕಿದಾಗ ಸಾವಿರದ ಪರಿಗಣನೆಯಲ್ಲೀ ಪೂಣಕ 1000 ಕುಹಂಡಿ ( ಕೊಂಡಿ 3000, ಕರಹಾಟ 4000 ಇತ್ಯಾದಿಯಾಗಿ ಘಟಕಗಳನ್ನಾಗಿಸಿ ಹೇಳುತ್ತಿದ್ದರು. ಈ ಒಂದು ರೀತಿಯಲ್ಲಿ ರಟ್ಟಪಾಡಿ ಸಪ್ತಾರ್ಥ ಲಕ್ಷ ಭೂಭಾಗದ ಒಂದು ಘಟಕವಾಗಿ ಏರ್ಪಟ್ಟಿತು. ವಿಷಯಪತಿಗಳು, ಭೋಗಪತಿಗಳು, ನಾಳ್ಗಾವುಂಡರು ನಾಡಿನ ಆಡಳಿತದಲ್ಲಿ ಪಾಲ್ಗೊಂಡರು. [[ಕಂದಾಯ ಇಲಾಖೆ]], ಸೈನ್ಯ ಇಲಾಖೆಗಳು ಜನತೆಯ ಏಳ್ಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಸೈನ್ಯದಲ್ಲಿ ಎಲ್ಲ ಜಾತಿಯ ಜನರಿಗೂ ಪ್ರವೇಶವಿತ್ತು. [[ಬ್ರಾಹ್ಮಣ]]ರು, [[ಜೈನ]]ರು ಸಹ ಸೈನ್ಯದಲ್ಲಿ ಇದ್ದರು. ಅಹಿಂಸೆ ಎಂಬ ತತ್ತ್ವ ಅದರ ಪೂರ್ಣ ಸ್ವರೂಪದಲ್ಲಿ ಜೈನರಲ್ಲಿ ಮುನಿಪಂಗಡಗಳಿಗೆ ಮಾತ್ರ ಮೀಸಲಾಗಿದ್ದು ತೋರುತ್ತದೆ. ಜೈನರಾದ ಬಂಕೆಯ, [[ಶ್ರೀ ವಿಜಯ]] ಮೊದಲಾದವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜ್ಯದ ಆದಾಯ ಮುಖ್ಯವಾಗಿ ಕಂದಾಯಗಳನ್ನು ಅವಲಂಬಿಸಿತ್ತು. ಅನೇಕ ವಸ್ತುಗಳ ಮೇಲೆ ಕರಗಳನ್ನು ಹಾಕಿದ್ದರು. ಮಾಂಡಲಿಕರು ಭೂಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸುವುದು ಈ ಕಂದಾಯದ ಭಾಗ ಆಗಿದ್ದಿತು. [[ಅರಣ್ಯ]]ಗಳು, [[ಗಣಿ]]ಗಳು, [[ಗೋಮಾಳ]]ಗಳು, ರಾಜ್ಯದ ಆಸ್ತಿಗಳಾಗಿದ್ದವು. ಗೋಮಾಳಗಳು ಕೆಲವೊಮ್ಮೆ ಖಾಸಗಿ ಸ್ವತ್ತುಗಳಾಗಿದ್ದವು. ಭಾಗಕರ ಅಥವಾ ಉದ್ರಂಗ ಒಂದು ಮುಖ್ಯ ಕರವಾಗಿತ್ತು. ಕರಗಳನ್ನು ಬಾಧಾ ಎಂದೂ ಕರೆಯಲಾಗುತ್ತಿತ್ತು. ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ದಾನದತ್ತಿಗಳನ್ನು ಸರ್ವಬಾಧಾ ಪರಿಹಾರವಾಗಿ ಕೊಡುತ್ತಿದ್ದರು. ಜೈನ, ಬೌದ್ಧ, ಸಾಂಖ್ಯ, ವೈಶೇಷಿಕ, ಲೋಕಾಯುತ (ಚಾರ್ವಾಕ)-ಧರ್ಮಗಳು ವೈದಿಕ ಧರ್ಮದೊಂದಿಗೆ ಪ್ರಚಲಿತವಾಗಿದ್ದವು. ರಾಜರು, ಸರ್ವಧರ್ಮಗಳ ರಕ್ಷಕರೂ ದುಷ್ಟನಿಗ್ರಹ ಶಿಷ್ಟಪಾಲಕರೂ ಆಗಿದ್ದರು. ಅದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು. ಹಿರಣ್ಯಗರ್ಭ ತುಲಾಪುರುಷ- ಇತ್ಯಾದಿಗಳನ್ನು ಅವರು ನೆರವೇರಿಸಿದ್ದರು. ಸಾಮಾಜಿಕ, ಧಾರ್ಮಿಕ ಜೀವನ ಚತುರ್ವಿಧ ಪುರುಷಾರ್ಥಗಳನ್ನು ಆಶ್ರಯಿಸಿತ್ತು. ಆಗ ಅನುಲೋಮ ವಿವಾಹಗಳು ಆಕಸ್ಮಿಕವಾಗಿದ್ದವು. [[ಇಸ್ಲಾಮ್]] ಧರ್ಮ ಅದೇ ಆಗ ಪಾದಾರ್ಪಣ ಮಾಡಿತ್ತು. ಪಾಶ್ಚಾತ್ಯ ದೇಶಗಳೊಡನೆ ಹೆಚ್ಚು ಸಂಪರ್ಕವಿತ್ತು. ಬ್ರೋಚ್, ಕಲ್ಯಾಣ ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು. ಬೆಲೆಬಾಳುವ [[ರತ್ನ]], [[ವಜ್ರ]], ಸುಗಂಧದ್ರವ್ಯ, [[ನೀಲಿ]], ಹತ್ತಿಯ ನೂಲು, [[ಬಟ್ಟೆ]], ಉತ್ತಮ [[ಮಸ್ಲಿನ್ಬಟ್ಟೆ]], ಹದಮಾಡಿದಚರ್ಮ, ದಂತದ ವಸ್ತುಗಳು, [[ಶ್ರೀಗಂಧ]], [[ತೇಗ]] ಮುಂತಾದ ಮರಗಳ [[ಗುಡಿಕೈಗಾರಿಕೆ]]ಯ ವಸ್ತುಗಳು ರಫ್ತಾಗುತ್ತಿದ್ದವು. [[ಖರ್ಜೂರ]], ದ್ರಾಕ್ಷಾರಸ, ಮದ್ಯ, ಜೇಡ್, [[ಗಾಜು]], [[ತವರ]], [[ಸೀಸ]] ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. [[ವಸ್ತು ವಿನಿಮಯ ಪದ್ಧತಿ]]ಯ ಜೊತೆಗೆ [[ನಾಣ್ಯಪದ್ಧತಿ]] ಬಳಕೆಯಲ್ಲಿತ್ತು. ದ್ರಮ್ಮ, ಸುವರ್ಣ, ಪುಷ್ಪ, ಗದ್ಯಾಣ, ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ. ಆದರೆ ಇವುಗಳ ಬಗ್ಗೆ ಹೆಚ್ಚುವಿವರಗಳು ಲಭಿಸಿಲ್ಲ. ಸುವರ್ಣ, ಪುಷ್ಪ, ಗದ್ಯಾಣ ಇವು ಚಿನ್ನದ್ದಾಗಿದ್ದುವೆಂದು ತಿಳಿದುಬಂದಿದೆ.
=== ರಾಷ್ಟ್ರಕೂಟರ ಸಾಹಿತ್ಯ, ಧರ್ಮ ===
ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ [[ಶಿಕ್ಷಣ]], [[ಸಾಹಿತ್ಯ]], [[ವಾಸ್ತುಶಿಲ್ಪ]] ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. [[ಕನ್ನಡ]], [[ಸಂಸ್ಕೃತ]] ಹಾಗೂ [[ಪ್ರಾಕೃತ]] ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ [[ಕವಿಚಕ್ರವರ್ತಿ]]ಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು. [[ವ್ಯಾಕರಣ]], [[ಕಾವ್ಯ]], [[ನಾಟಕ]], ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, [[ಆಂಗಿರಸ]], ಯಮ, [[ರಾಜಶೇಖರ]], [[ತ್ರಿವಿಕ್ರಮ]], ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ [[ಮಹಾರಾಷ್ಟ್ರ]]ವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.
ಈ ಕಾಲದಲ್ಲಿ [[ಜೈನಧರ್ಮ]] ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ [[ಜಿನಸೇನ]], ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ [[ಪಉಮಚರಿಉ]] ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ ([[ಆದಿಪುರಾಣ]]) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು. '''ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ''' 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತ, [[ಯಶೋಧರ ಚರಿತ]] ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ [[ರುದ್ರಟ]] (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.
==== ವಾಸ್ತುಶಿಲ್ಪ ಕಲೆ ====
ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಆ ರಾಜ್ಯದ ವಿಸ್ತಾರವನ್ನು ಪರಿಶೀಲಿಸಿದರೆ ಅದರ ಔನ್ನತ್ಯವನ್ನು ಗುರುತಿಸಲು ಸಾಧ್ಯ. ಇಂಥ ಬೃಹತ್ ವಿಷಯದ ಅಧ್ಯಯನ ಇನ್ನೂ ಸಮರ್ಪಕವಾಗಿ ಪಡೆದಿಲ್ಲ. ಗುಹಾದೇವಾಲಯಗಳು ಈ ಕಾಲದಲ್ಲಿ ಸೃಜನಗೊಂಡುವು. ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಕಣ್ಣಿದ್ದವರು ವೇರೂಳದ (ಎಲ್ಲೋರಾ) ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ. ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತು ಬೆಳೆದು ನಿಂತವು. ಎಲ್ಲೋರ, ಐಹೊಳೆ, ಕಂಧಾರ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು ಜೈನ ಬಸದಿಗಳು, ಬೌದ್ಧಲೇಣಿಗಳು- ಹೀಗೆ ಹಲವು ಕಟ್ಟಡಗಳು ಗಮನಕ್ಕೆ ಬಂದಿವೆ. ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಮತ್ರ್ಯಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ಈ ದೇವಾಲಯಗಳು ಎರಡು ಅಂತಸ್ತಿನಿಂದ ಕೂಡಿದೆ. ಇದು ಪಟ್ಟದಕಲ್ಲಿನಲ್ಲಿರುವ ಲೋಕೇಶ್ವರ ದೇವಾಲಯದ ಪ್ರತಿರೂಪವೇನೊ ಎನ್ನುವಂತಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತಿದಂತಿದೆ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ಆ ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೀಗೆ ಆನಿಸಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಹೀಗೆ ಇಲ್ಲಿಯ ಜೈನ ಲೇಣಿಯೂ ಸುಂದರ ಸ್ತಂಭಗಳಿಂದ, ಇಂದ್ರಸಭೆ ಹಾಗೂ ಜಗನ್ನಾಥ ಸಭೆಗಳಿಂದ- ಅಲ್ಲಿನ ಇಂದ್ರ, ಇಂದ್ರಾಣಿ, ಶಾಂತಿನಾಥ ಹಾಗೂ ಪಾಶ್ರ್ವನಾಥ ತೀರ್ಥಂಕರರು, ಜಗನ್ನಾಥ ಸಭೆಯಲ್ಲಿನ ಮಹಾವೀರನ ಭವ್ಯಮೂರ್ತಿ ಇತ್ಯಾದಿಗಳಿಂದ ಚಿತ್ರವಿಚಿತ್ರ ಕೊರೆದ ಚಿತ್ರಗಳಿಂದ ನೋಡಲು ರಮಣೀಯವಾಗಿದೆ. ಇವಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಧಿಸಿವೆ.
ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ, ಈ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು; ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ಈ ತೋರಣಗಳನ್ನು ಕಟ್ಟಲಾಗಿದೆ. ದೇವಾಲಯಗಳ ಸಂಖ್ಯೆ ವಿಪುಲ. ಅದನ್ನು ಕಟ್ಟುವಲ್ಲಿ ಅನೇಕ ಬಗೆಯ ವಿನ್ಯಾಸಗಳನ್ನು ನಾವು ಕಾಣುತ್ತೇವೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು (ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು) ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು; ನಿಜಾಮಾಬಾದ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು. ಜೈನಬದಿಗಳಲ್ಲಿ ಗರ್ಭಗೃಹಕ್ಕೆ ಅನಿಸಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು. ಬನವಾಸಿಯ ರಾಷ್ಟ್ರಕೂಟರು : 897ರಲ್ಲಿ ಬನವಾಸಿ ಮಂಡಲ ಸಂಪೂರ್ಣವಾಗಿ ಚೆಲ್ಲಕೇತನ ವಂಶದ ಅರಸರಿಗೆ ಸೇರಿತ್ತು. ಮುಂದೆ ಅದು 925-26ರಲ್ಲಿ ಬರೆಯಲಾದ ಲಕ್ಷ್ಮೀಪುರದ ಶಾಸನದಲ್ಲಿ (ಧಾರವಾಡ ಜಿಲ್ಲೆ) ಇಬ್ಭಾಗವಾದುದಾಗಿ ಕಂಡುಬರುತ್ತದೆ. ಒಂದು ಭಾಗವನ್ನು ಚೆಲ್ಲಕೇತನ ವಂಶದ ಇಮ್ಮಡಿ ಬಂಕೆಯನಿಗೂ ಇನ್ನೊಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಕೊಟ್ಟುದಾಗಿ ತಿಳಿದುಬಂದಿದೆ. ಈತನಿಗೆ ರಟ್ಟರ ಮೇರು, ಭುವನೈಕರಾಮ, ಜಯಧೀರ ಇತ್ಯಾದಿ ಬಿರುದುಗಳಿದ್ದವು. 964ರಲ್ಲಿ ಈತ ಕೊಪ್ಪಳದಲ್ಲಿ ಜಯಧೀರ ಜಿನಾಲಯವನ್ನು ಕಟ್ಟಿಸಿದ. ಕ್ಯಾಸನೂರು, ಲಕ್ಷ್ಮೀಪುರ, ಹಾವಣಗಿ, ಬಳ್ಳಾರಿ ಜಿಲ್ಲೆಯ ಒಂದು ಶಾಸನ ಮತ್ತು ಇಂದು ಆಂಧ್ರಪ್ರದೇಶದ ಕೊಲನುಪಾದಲ್ಲಿ (ಕೊಲ್ಲಿಪಾಕೆ) ದೊರೆತ ಮೂರು ಶಾಸನಗಳಿಂದ ಒಟ್ಟು ಸದ್ಯ ದೊರೆತ ಎಂಟು ಶಾಸನಗಳಿಂದ, ಈ ಶಾಖೆಯ ವಂಶಾವಳಿಯ ವಿವರ ಹೀಗಿದೆ: ಯಾದವ ವಂಶದ ಪಾಣರಾಜ, ಶಂಕರಗಂಡ, ಅಪ್ಪುವ ರಾಜನ್, ಶಂಖಪ್ಪಯ್ಯನ್, ಗೊಮ್ಮರಸ. ಒಂದನೆಯ ಅಸಗಮರಸ್, ಎರಡನೆಯ ಶಂಕರಗಂಡ, ಅನಂತರ ಸಿಂಗಣದೇವ, ಅಸಗಮರಸ ಮತ್ತು ಶಂಕರಗಂಡ, ಸಿಂಗಣದೇವ 1069ರಲ್ಲಿ ಉಚ್ಚಂಗಿ-30. ಸೂಳುಂಗಲ್-70 (ಚಿತ್ರದುರ್ಗ) ಮಂಡಲಿ-1000 ಮತ್ತು ನಾಲ್ಕುಭಕ್ತ ಗ್ರಾಮಗಳಿಗೆ ಅಧಿಪತಿಯಾಗಿದ್ದ. ಶಂಕರಗಂಡನು ಮೇಲ್ಕಾಣಿಸಿದ ಎಲ್ಲ ಬಿರುದುಗಳೊಂದಿಗೆ ಮಾವನ ಗಂಧವಾರಣ, ಕೊಳ್ಳಿಪಾಕೆಯ ಗೋವ ಮತ್ತು ಪೆಂಜೆ¿õÉ ಗೋವ ಮುಂತಾದ ಇನ್ನೂ ಕೆಲವು ವಿಶಿಷ್ಟ ಬಿರುದುಗಳನ್ನು ಧರಿಸಿದ್ದ.
=== ಸೌಂದತ್ತಿಯ ರಟ್ಟರು ===
ರಾಷ್ಟ್ರಕೂಟ ಸಾಮ್ರಾಜ್ಯದ ಪತನಾನಂತರ ಮತ್ತೆ ಅದು ತಲೆಯೆತ್ತಿ ಪೂರ್ವಸ್ಥಿತಿಯಲ್ಲಿ ಮೆರೆಯಲಿಲ್ಲ. ಆದರೆ ಆ ವಂಶದವರು ಅನೇಕ ಕಡೆ ಸಣ್ಣ ಪುಟ್ಟ ಮಾಂಡಲಿಕರಾಗಿ ಬದುಕಿದರು. ಇಂತಹ ಮನೆತನಗಳಲ್ಲಿ ಸುಗಂಧವರ್ತಿ (ಸೌಂದತ್ತಿ) ( ಸೌದತ್ತಿಯ ರಟ್ಟರದೂ ಒಂದು. ಇವರು ಕೊಂಡಿ-3000 ಪ್ರಾಂತ್ಯಕ್ಕೆ ಅಧಿಪತಿಗಳಾಗಿದ್ದರು. ಸುಗಂಧವರ್ತಿ ಇವರ ರಾಜಧಾನಿ. ಕಲ್ಯಾಣದ ಚಾಳುಕ್ಯರು, [[ಕಳಚುರಿ|ಕಳಚುರಿಯರು]] ಮತ್ತು [[ಸೇವುಣ]] ([[ದೇವಗಿರಿ]]ಯಯಾದವ) ಚಕ್ರವರ್ತಿಗಳಿಗೆ ಇವರು ಮಾಂಡಲಿಕರಾಗಿದ್ದರು.
ಈ ಅರಸರಲ್ಲಿಯೂ ಕೆಲವರು ದೊಡ್ಡ ವಿದ್ವಾಂಸರು, ಕಲಾಕಾರರು ಆಗಿದ್ದರು. ಇವರು ಪೋಷಿಸಿದ ಪ್ರಸಿದ್ಧ ವ್ಯಕ್ತಿಗಳಲ್ಲಿ ಲೀಲಾವತಿ ಪ್ರಬಂಧ ಹಾಗೂ [[ನೇಮಿನಾಥ ಪುರಾಣ]] ಬರೆದ ಕನ್ನಡ ಕವಿ [[ನೇಮಿಚಂದ್ರ]]ನೂ ಒಬ್ಬ.
=== ಅಮರ್ದಕಪುರದ ರಾಷ್ಟ್ರಕೂಟರು ===
ಸೇವುಣರ ಐದನೆಯ ಭಿಲ್ಲಮನ ಕಾಲದ ನಾಂದೇಡ ಜಿಲ್ಲೆಯ ಅರ್ಧಾಪುರದಲ್ಲಿ ದೊರೆತ ಶಾಸನದಿಂದ ಇವರ ವಿವರಗಳನ್ನು ಮೊದಲ ಬಾರಿಗೆ ಬೆಳಕಿಗೆ ಬಂದವು. ಇವರ ಕಾಲ 1192. ರಟ್ಟಬಲ್ಲಾಳ ಭಿಲ್ಲಮನಿಗೆ ಮಾಂಡಲಿಕನಾಗಿದ್ದ. [[ದೇವಪಾಲ]] ಇವರ ಅಜ್ಜ ಹಾಗೂ [[ವಿಕ್ರಮಾರ್ಕ]] ಇವನ ತಂದೆ ಎಂದು ತಿಳಿದುಬಂದಿದೆ.
=== ರಟ್ಟಶಾಸ್ತ್ರದ ರಟ್ಟರು ===
ರಟ್ಟಮತ, [[ರಟ್ಟಶಾಸ್ತ್ರ]] ಎಂದು ಪ್ರಸಿದ್ಧವಾಗಿದ್ದು [[ಮಳೆ]]ಯ ಶಾಸ್ತ್ರವನ್ನು ಕುರಿತು ಬರೆದ ಕೃತಿಯಲ್ಲಿ ಅದರ ಕರ್ತೃ ಅರ್ಹದ್ವಾಸ (ಸು.1398) ಜಿನನಗರದಲ್ಲಿ ಇದ್ದು ರಾಜ್ಯವಾಳಿದ ರಟ್ಟಮನೆಯೊಂದರ ವಿವರಣೆಯನ್ನು ಕೊಟ್ಟಿದ್ದಾನೆ. ಇಮ್ಮಡಿ ಮಾರಸಿಂಹ (964) ಗಂಗದೊರೆಯ ಕಾಲಕ್ಕೆ [[ತಲಕಾಡು]] ಕೋಟೆಯನ್ನು ರಕ್ಷಿಸಿದ ಮಹಾವ್ಯಕ್ತಿ ಕಾಡಮರಸನೆಂಬ ರಟ್ಟ. ಈತನಿಂದ 19ನೆಯ ತಲೆಯ ವ್ಯಕ್ತಿ ಸುಕವಿ ನಿಧಾನ, ರಟ್ಟವೆಡಂಗ, ಅರ್ಹದ್ದಾಸ ಇತ್ಯಾದಿ ಬಿರುದುಗಳನ್ನು ಹೊಂದಿದ ಸೋಮನಾಥ. ಈತ [[ಶ್ರವಣಬೆಳಗೊಳ]]ದಲ್ಲಿಯ ಸಿದ್ಧರ ಬಸದಿಯ ಶಾಸನವೊಂದನ್ನು ಬರೆದಿದ್ದಾರೆ.
== ಇತರರು ==
ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. 380-93) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. 790 ರಿಂದ 890 ವರೇಗೆ ಸುಮಾರು ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (814) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ.
ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. 1132)-ಇವು ಈ ವಂಶದ ಮೂವರು ರಾಜರ ಹೆಸರುಗಳು. ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. 8-9ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ 11,12ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ 11-13ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು.
8-9ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. 220-810) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. 911-35) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ 3ನೆಯ ವಿಗ್ರಹಪಾಲ (ಸು. 1055-81) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ.
{{-}}
== ಇತಿಹಾಸ ==
{{ಕರ್ನಾಟಕದ ಇತಿಹಾಸ}}
{|width="250" cellpadding="4" cellspacing="1" style="float: left; margin: 0 0 1em 1em; font-family: arial; font-size: 90%; background-color: ##F0F8FF; border: 1px solid #cccccc;"
|-gututuersw
|colspan="2" align="center" bgcolor="#99CCCC"|<big>'''ರಾಷ್ಟ್ರಕೂಟ ಅರಸರು'''</big> (753-982)
|-
|[[ದಂತಿದುರ್ಗ]]
|(735 - 756)
|-
|[[ಮೊದಲನೇ ಕೃಷ್ಣ]]
|(756 - 774)
|-
|[[ಇಮ್ಮಡಿ ಗೋವಿಂದ]]
|(774 - 780)
|-
|[[ಧ್ರುವ ಧಾರಾವರ್ಷ]]
|(780 - 793)
|-
|[[ಮುಮ್ಮಡಿ ಗೋವಿಂದ]]
|(793 - 814)
|-
|[[ಮೊದಲನೇ ಅಮೋಘವರ್ಷ]]
|(814 - 878)
|-
|[[ಇಮ್ಮಡಿ ಕೃಷ್ಣ]]
|(878 - 914)
|-
|[[ಮುಮ್ಮಡಿ ಇಂದ್ರ]]
|(914 -929)
|-
|[[ಇಮ್ಮಡಿ ಅಮೋಘವರ್ಷ]]
|(929 - 930)
|-
|[[ನಾಲ್ವಡಿ ಗೋವಿಂದ]]
|(930 – 936)
|-
|[[ಮುಮ್ಮಡಿ ಅಮೋಘವರ್ಷ]]
|(936 – 939)
|-
|[[ಮುಮ್ಮಡಿ ಕೃಷ್ಣ]]
|(939 – 967)
|-
|[[ಕೊಟ್ಟಿಗ ಅಮೋಘವರ್ಷ]]
|(967 – 972)
|-
|[[ಇಮ್ಮಡಿ ಕರ್ಕ]]
|(972 – 973)
|-
|[[ನಾಲ್ವಡಿ ಇಂದ್ರ]]
|(973 – 982)
|-
|bgcolor="#CCFFCC"|[[ಇಮ್ಮಡಿ ತೈಲಪ]]<br />('''''[[ಪಶ್ಚಿಮ ಚಾಲುಕ್ಯರು]]''''')
|bgcolor="#CCFFCC"|(973-997)
|}
{{-}}
== ಸಾಹಿತ್ಯ ಮತ್ತು ಸಂಸ್ಕೃತಿ ==
ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.
{{Interwikineeded}}
[[ವರ್ಗ:ರಾಷ್ಟ್ರಕೂಟ ಸಾಮ್ರಾಜ್ಯ]]
[[ವರ್ಗ:ಕರ್ನಾಟಕದ ರಾಜಮನೆತನಗಳು]]
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]]
== ರಾಷ್ಟ್ರಕೂಟರ ಕೊಡಕೊಡುಗೆಗಳು
# '''ಆಡಳಿತ ವ್ಯವಸ್ಥೆ''': ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು.
# '''ಆದಾಯ''' :ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಅರಸು ಮನೆತನಗಳು ಹೊರನಾಡಿನಲ್ಲಿ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಷ್ಟ್ರಕೂಟ ವಂಶ}}
== ಉಲ್ಲೇಖ ==
<references />
izkh05dp0c0pn7sm72b9v3f2lz3msr6
1371588
1371587
2026-04-14T21:29:37Z
Successalltime87
90571
1371588
wikitext
text/x-wiki
{| border=1 align=right cellpadding=4 cellspacing=0 width=300 style="margin: 0 0 1em 1em; background: #f9f9f9; border: 1px #aaaaaa solid; border-collapse: collapse; font-size: 95%;"
|+<big>'''ರಾಷ್ಟ್ರಕೂಟ ಸಾಮ್ರಾಜ್ಯ '''</big>
|-
| align=center colspan=2 | [[ಚಿತ್ರ:Rashtrakuta-empire-map.svg|thumb|300px]] <br /> [[ಧ್ರುವ ಧಾರಾವರ್ಷ]]ನ ಸಮಯದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯದ ವಿಸ್ತಾರ (ಕ್ರಿ.ಶ. ೭೮೦)
|-
|ವಂಶ
'''[[ಅಧಿಕೃತ ಭಾಷೆ]]ಗಳು'''
|ಯಾದವ
[[ಕನ್ನಡ]] <br /> [[ಸಂಸ್ಕೃತ]]
|-
|- [[ವಂಶ]] [[ಯಾದವ]]
| '''[[ರಾಜಧಾನಿ]]ಗಳು''' || ಮಯೂರಖಂಡ ([[ಬೀದರ್]] ಜಿಲ್ಲೆ), [[ಮಾನ್ಯಖೇತ]]<br />
|-
| '''[[ಸರಕಾರದ ವಿಧಗಳು|ಸರಕಾರ]]''' || [[ಚಕ್ರಾಧಿಪತ್ಯ]]
|-
| '''ಮುಂಚಿನ ಆಡಳಿತ''' || [[ಬಾದಾಮಿ]] [[ಚಾಲುಕ್ಯ]]ರು
|-
| '''ನಂತರದ ಆಡಳಿತ''' || [[ಪಶ್ಚಿಮ ಚಾಲುಕ್ಯ]]ರು
|-
|}
'''ರಾಷ್ಟ್ರಕೂಟರು''' ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. [[ದಂತಿದುರ್ಗ]]ನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ [[ಮಾನ್ಯಖೇಟ]]ದಿಂದ ಆಳ್ವಿಕೆ ನಡೆಸಿದರು.
ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.
== ರಾಷ್ಟ್ರಕೂಟ ವಂಶ ==
ರಾಷ್ಟ್ರಕೂಟ ವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ [[ಕರ್ನಾಟಕ]] ಮತ್ತು [[ಮಹಾರಾಷ್ಟ್ರ]]ದ ಬಹುಭಾಗವನ್ನು ಆಳಿದ ರಾಜಮನೆತನ.<ref>{{Cite web |url=http://kanaja.in/wp-content/uploads/2017/06/CHAPTER_2.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165718/http://kanaja.in/wp-content/uploads/2017/06/CHAPTER_2.pdf |url-status=dead }}</ref>, <ref>http://indianhistorypr.blogspot.com/2011/03/blog-post_7591.html</ref>, <ref>http://kn.vikaspedia.in/education/cb6c95ccdcb7ca3cbfc95-c85ca4ccdcafcc2ca4ccdca4cae-cb0cc2ca2cbfc97cb3cc1-caaca6ccdca7ca4cbfc97cb3cc1/cadcbecb0ca4ca6-c87ca4cbfcb9cbecb8ca6-caacb0cbfc9acafc97cb3cc1</ref> [[ಬಾದಾಮಿ]] [[ಚಾಲುಕ್ಯ|ಚಾಳುಕ್ಯ]]ರ ರಾಜಕೀಯ ಉತ್ತರಾಧಿಕಾರಿಗಳು [[ದಕ್ಷಿಣ ಭಾರತ]]ದಲ್ಲಷ್ಟೇ ಅಲ್ಲ [[ಉತ್ತರ ಭಾರತ]]ದಲ್ಲಿ ಒಂದು ಕಡೆ ಕನೋಜಿನವರೆಗೂ ಇನ್ನೊಂದೆಡೆ ಮಿಥಿಲೆಯವರೆಗೂ ಇವರ [[ರಾಜಕೀಯ ಪಕ್ಷ|ರಾಜಕೀಯ]] ಪ್ರಭಾವ ಹಬ್ಬಿತ್ತು. ಎಲ್ಲ ರಾಜಮನೆತನಗಳ ಹಾಗೆ ಈ ಮನೆತನದ [[ಚರಿತ್ರೆ]]ಯಲ್ಲೂ ಏಳುಬೀಳುಗಳಿವೆ; ಶಾಖೋಪಶಾಖೆಗಳಿವೆ. ಇವುಗಳಲ್ಲಿ [[ಮಾನ್ಯಖೇಟ]]ದ ಮನೆತನ ಸಾರ್ವಭೌಮ ಪದವಿಯನ್ನು ಹೊಂದಿದ್ದ ಮುಖ್ಯ ಮನೆತನ ಆಗಿತ್ತು; ಮಿಕ್ಕವು ಸಾಮಂತ ಮನೆತನಗಳು. ರಾಷ್ಟ್ರಕೂಟರ ಯಾದವ ವಂಶದ ಬಳ್ಳಿಯ ಮಾನಪುರದ ರಾಷ್ಟ್ರಕೂಟರು, ಮಾನ್ಯಖೇಟದ ರಾಷ್ಟ್ರಕೂಟರು, ಸೌಂದತ್ತಿಯ ರಾಷ್ಟ್ರಕೂಟರು, ಆಮರ್ದಕಪುರದ ರಾಷ್ಟ್ರಕೂಟರು, ರಟ್ಟಮತಗ್ರಂಥದ ರಾಷ್ಟ್ರಕೂಟರು, [[ಗುಜರಾತಿ]]ನ ರಾಷ್ಟ್ರಕೂಟರು, [[ವಿದರ್ಭ]]ದ ರಾಷ್ಟ್ರಕೂಟರು, ವಾಘರಕೊಟ್ಟ, ಕನೋಜ, ಮಾರ್ವಾಡ್, ಬದಯೂನ್, [[ಜೋಧಪುರ್|ಜೋಧಪುರ]], ಮತ್ತು [[ಬಿಕಾನೆರ್|ಬಿಕಾನೇರ್]] ಮುಂತಾದ ಉತ್ತರಭಾರತದ ಹಲವು ರಾಠೋಡ ಮನೆತನಗಳು ಅನೇಕ ಕಡೆಗಳಲ್ಲಿ ಹೀಗೆ ಹಬ್ಬಿಬೆಳೆದಿದೆ.<ref>{{Cite web |url=https://mympsc.com/Article.aspx?ArticleID=1465 |title=ಆರ್ಕೈವ್ ನಕಲು |access-date=2019-10-24 |archive-date=2016-12-30 |archive-url=https://web.archive.org/web/20161230112710/http://mympsc.com/Article.aspx?ArticleID=1465 |url-status=dead }}</ref> [[ಕಾಕತೀಯ]]ರೂ ಮೂಲತಃ ರಾಷ್ಟ್ರಕೂಟರು ಎಂಬುದಾಗಿ ಇತ್ತೀಚೆಗೆ [[ಆಂಧ್ರ ಪ್ರದೇಶ]]ದಲ್ಲಿ ದೊರೆತ ಬಯ್ಯಾರಮ್ ಚೆರುವು [[ಶಾಸನಗಳು|ಶಾಸನ]]ದಿಂದ ತಿಳಿದುಬಂದಿದೆ. ರಾಷ್ಟ್ರಕೂಟರ ಚರಿತ್ರೆಯನ್ನು ಶಾಸನ ಹಾಗೂ ಸಾಹಿತ್ಯ ಕೃತಿಗಳ ಮೂಲಕ ಸಂಗ್ರಹಿಸಿಕೊಳ್ಳಬೇಕಾಗಿದೆ. ರಾಷ್ಟ್ರಕೂಟರ ಚರಿತ್ರೆಯ ಬೃಹದ್ಗ್ರಂಥ ಇನ್ನೂ ರಚಿಸಲ್ಪಟ್ಟಿಲ್ಲ. ರಾಷ್ಟ್ರಕೂಟ ಎಂಬುದು ಅಧಿಕಾರ ಸೂಚಕ ಪದ. [[ಸಂಸ್ಕೃತ]]ದ ರಾಷ್ಟ್ರ (ದೇಶ-ಪ್ರದೇಶ) ಮತ್ತು ಕೂಟ (ಮುಖ್ಯಸ್ಥ) ಎಂಬ ಪದಗಳಿಂದ ಉಂಟಾದ [[ನಾಮಪದ]]. [[ಗ್ರಾಮ]], ಕೂಟ, (ಗಾವುಂಡ, [[ಗೌಡ]]) ಗ್ರಾಮಾಧಿಪತಿ ಆಗಿದ್ದಂತೆ ರಾಷ್ಟ್ರಕೂಟ ಒಂದು ಪ್ರದೇಶದ ಅಧಿಪತಿ. ರಾಷ್ಟ್ರಕೂಟ ರಾಷ್ಟ್ರಿಕ, ರಾಟ್ರಿಕ, ರಿಷ್ಟಿಕ, ರಥಿಕ, ರಟ್ಟ/ರಾಟ್ಟ < ವೃಷ್ಟಿ < ವರ್ಷ, ರಾಠೋಡ್, ರಾಠೌಂಡಾ ಮುಂತಾದ ಶಬ್ದಗಳಲ್ಲಿ ಈ ಮನೆತನದ ಹೆಸರಿನ ವ್ಯುತ್ಪತ್ತಿಯನ್ನು ಕಾಣಲು - ನಿರೂಪಿಸಲು ವಿದ್ವಾಂಸರು ಪ್ರಯತ್ನಿಸುತ್ತಿದ್ದಾರೆ.
=== ಮಾನಪುರದ ರಾಷ್ಟ್ರಕೂಟರು ===
ಅವಿಧೇಯನ ಪಂಡರಂಗಪಲ್ಲಿ ಶಾಸನ ವಿಭುರಾಜನ ಹಿಂಗ್ಣಿಭೇರ್ಡಿ ಶಾಸನ ಮುಂತಾದವುಗಳ ಆಧಾರದಿಂದ ಇವರ ವಂಶಾವಳಿಯನ್ನು ಹೀಗೆ ನಿರೂಪಿಸಲಾಗಿದೆ. ಚಿತ್ರ-ಮಾನಪುರದ-ರಾಷ್ಟ್ರಕೂಟರ-ವಂಶಾವಳಿ. ಸತಾರ ಜಿಲ್ಲೆಯ ([[ಮಹಾರಾಷ್ಟ್ರ]]ದ) ಮಾನ್ ತಾಲ್ಲೂಕಿನ ಮಾನಪುರ ಇವರ ರಾಜಧಾನಿಯಾಗಿತ್ತು. ಮಾನಾಂಕ ಈ ವಂಶದ ಮೂಲ ಪುರುಷ. [[ಕಾವೇರಿ]]ಯಿಂದ [[ಗೋದಾವರಿ|ಗೋದಾವರೀ]] ನದಿಯ ತಟಗಳ ಮಧ್ಯದ ಭೂಭಾಗವೆಲ್ಲ ಆಗ [[ಕರ್ನಾಟಕ]]ವಾಗಿತ್ತು.<ref>{{Cite web |url=https://www.karnataka.gov.in/Gazetteer/Publications/District%20Gazetteers/Kalaburagi%20District/1997/Chapter%2002%20History%20Kalaburagi%20Dist%20Gaz%201997.pdf |title=ಆರ್ಕೈವ್ ನಕಲು |access-date=2019-10-24 |archive-date=2019-10-20 |archive-url=https://web.archive.org/web/20191020165512/https://www.karnataka.gov.in/Gazetteer/Publications/District%2520Gazetteers/Kalaburagi%2520District/1997/Chapter%252002%2520History%2520Kalaburagi%2520Dist%2520Gaz%25201997.pdf |url-status=dead }}</ref>
=== ಮಾನ್ಯಖೇಟದ ರಾಷ್ಟ್ರಕೂಟರು ===
[[File:Indian Rashtrakuta Empire map.svg|thumb|320px|ಭಾರತದ ರಾಷ್ಟ್ರಕೂಟ ಸಾಮ್ರಾಜ್ಯದ ನಕ್ಷೆ (ಅಂದಾಜು ಪ್ರದೇಶ)]]
ಮನೆತನದ ಮೂಲಪುರುಷರು ಮೊದಲು ರೇವಾ ಹಾಗೂ ಮಹಾನದಿಗಳ ನಡುವಣ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡುದುದು [[ದಂತಿದುರ್ಗ]]ನ ಸಾಮನಗಢ ಶಾಸನದಿಂದ ಖಚಿತವಾಗಿದೆ. ಇಲ್ಲಿ ಆಳುತ್ತಿದ್ದ ರಾಷ್ಟ್ರಕೂಟರ ವಂಶಕ್ಕೆ [[ಒರಿಸ್ಸ]]ದ ಸಂಭಲಪುರದ ಬಳಿಯ ವಾಘರಕೊಟ್ಟದಿಂದ ಆಳುತ್ತಿದ್ದ ರಾಷ್ಟ್ರಕೂಟರ ವಂಶ ಸಂಬಂಧಪಟ್ಟಿರಬಹುದು. ಮಾನ್ಯಖೇಟ, [[ವಿದರ್ಭ]] ರಾಷ್ಟ್ರಕೂಟರ ಶಾಸನಗಳಲ್ಲಿ ವಿಶೇಷತಃ ಸಂಗಲೂಡಾ, ನಾಗರ್ಧನ, ಮುಲ್ತಾಯಿ ಮತ್ತು ತಿವರಖೇಡ ಶಾಸನಗಳಲ್ಲಿ ಬಂದಿರುವ ಸ್ವಾಮಿಕರಾಜ, ದುರ್ಗರಾಜ, [[ಗೋವಿಂದರಾಜ]] ಮತ್ತು ನನ್ನರಾಜ ಇವರುಗಳ ಪರಂಪರೆ ಒಂದೇ ವಂಶದ್ದೋ ಅಥವಾ ಭಿನ್ನಭಿನ್ನ ಶಾಖೆಗಳದ್ದೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ನಾಗರ್ಧನ, ಅಚಲಪುರ, ಹಾಗೂ ಪದ್ಮನಗರಗಳಿಂದ ಆಳಿದ ಒಂದು ರಾಷ್ಟ್ರಕೂಟ ಶಾಖೆ ಬೇರೆಯೆಂದು ವಿ.ವಿ. ಮಿರಾಶಿಯವರು ಪ್ರತಿಪಾದಿಸಿದ್ದಾರೆ. ಎಂ. ವೆಂಕಟರಾಮಯ್ಯನವರು ಸಂಗಲೂಡಾ ಶಾಸನವನ್ನು ಕುರಿತು ಬರೆಯುತ್ತ ಇವರೆಲ್ಲರೂ ಎ.ಎಸ್. ಅಳ್ತೇಕರರು ನಿರೂಪಿಸಿರುವ ರೀತಿಯಲ್ಲಿ [[ಮಾನ್ಯಖೇಟ]]ದಿಂದ ಆಳಿದ ಮೂಲ ಮನೆತನಕ್ಕೆ ಸಂಬಂಧಪಟ್ಟವರು ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಮಸಾದೃಶ್ಯತೆ ಇರುವುದು ಗಮನಾರ್ಹವಾದುದು ನಿಜ: ಆದರೆ ಒಂದೆಂದು ಹೇಳಲು ಬೇರೆಯ ಖಚಿತ ಪ್ರಮಾಣಗಳ ಅಭಾವವಿದೆ. ಸು. 570-590 ರ ಮಧ್ಯೆ ಆಳಿದ ದುರ್ಗರಾಜನಿಂದ ಈ ಮನೆತನದ ಇತಿಹಾಸವನ್ನು ಅಳ್ತೇಕರರ ಸೂಚನೆಯಂತೆ ಪ್ರಾರಂಭಿಸಬಹುದೆಂದು ತೋರುತ್ತದೆ. ಕೆಲವರು ದಂತಿವರ್ಮನಿಂದ ಆರಂಭಿಸುತ್ತಾರೆ. ಇವರ ಮನೆಮಾತು ಕನ್ನಡವಾಗಿತ್ತೆಂಬುದನ್ನು ಅಳ್ತೇಕರರು ಸಾಧಾರವಾಗಿ ಸಿದ್ಧಪಡಿಸಿದ್ದಾರೆ. ನಿರವದ್ಯಾನ್ವಯದ ಶ್ರೀವಿಜಯ ರಚಿಸಿದ [[ಕವಿರಾಜಮಾರ್ಗ]] ಕೃತಿಯ ಪ್ರಕಾರ [[ಕನ್ನಡನಾಡು]], ಕನ್ನಡನುಡಿ ಇವು ಕಾವೇರಿ ತೀರದಿಂದ ಗೋದಾವರಿ ತೀರದ ಮಧ್ಯದ ಪ್ರದೇಶದಲ್ಲಿ ಇದ್ದುವೆಂಬುದು ಅದರಲ್ಲಿನ ಒಂದು ಪದ್ಯದಿಂದ ಸ್ಪಷ್ಟ:
=== ಕಾವ್ಯದಲ್ಲಿ ಬಳಕೆ ===
<poem>
ಕಾವೇರಿಯಿಂದಮಾಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ (1-36)
</poem>
ರಾಷ್ಟ್ರಕೂಟರು ಆರಂಭದಲ್ಲಿ ಬಾದಾಮಿಯ ಚಾಳುಕ್ಯರ ಸಾಮಂತರಾಗಿದ್ದರು. ಮಧ್ಯಕಾಲೀನ ದೇಶಮುಖ, ದೇಸಾಯಿ ಶಬ್ದಗಳ ಹಾಗೆ ಗ್ರಾಮಕೂಟ, ರಾಷ್ಟ್ರಕೂಟ ಶಬ್ದಗಳು ಆಡಳಿತದಲ್ಲಿಯ ಅಧಿಕಾರವನ್ನು ಸೂಚಿಸುತ್ತವೆ. ಆದರೆ ಈ ಮಂಡಲಗಳ ವ್ಯಾಪ್ತಿ ಆದಾಗ ಸೀಮಾರೇಖೆಗಳ ವಿಸ್ತಾರತೆ ಇಲ್ಲವೇ ಆಕುಂಚನದಿಂದ ಏಕರೀತಿಯಾಗಿರಲಿಲ್ಲ. ರಾಷ್ಟ್ರಕೂಟರು ತಮ್ಮನ್ನು [[ಯಾದವ]]ರೆಂದು ಹೇಳಿಕೊಂಡಿದ್ದಾರೆ. [[ಗರುಡ]] (ವಿಷ್ಣುವಿನ ವಾಹನ), [[ನೇಗಿಲು]] [[ಬಲರಾಮ]]ನ ಆಯುಧ ಇವರ [[ಲಾಂಛನ]]ಗಳಾಗಿದ್ದವು. [[ಗರುಡಧ್ವಜ]] ಇವರ [[ಬಾವುಟ]] ಆಗಿತ್ತು. ದಂತಿದುರ್ಗನ ಕಾಲದವರೆಗಿನ ಇತಿಹಾಸ. ಈ ಮನೆತನದ ಒಂದನೆಯ ಇಂದ್ರರಾಜನ ಚಾಳುಕ್ಯ ಭವನಾಗ ಅಥವಾ ಭವಗಣಾ ಎಂಬುವಳನ್ನು ಕೈರಾ (ಗುಜರಾತ್) ಎಂಬಲ್ಲಿಂದ ಎತ್ತಿಕೊಂಡು ಬಂದು [[ರಾಕ್ಷಸ]] ರೀತಿಯಲ್ಲಿ ಮದುವೆಯಾದನೆನ್ನುವುದನ್ನು ಬಿಟ್ಟರೆ, ಇನ್ನೂ ಸಂಪೂರ್ಣ ಕತ್ತಲೆಯಲ್ಲಿದೆ. ರಾಷ್ಟ್ರಕೂಟ ಸಾಮ್ರಾಜ್ಯದ ಆಸ್ತಿಭಾರವನ್ನು ಹಾಕಿದ ಮೊದಲ ಮಹಾಪುರುಷ ದಂತಿದುರ್ಗ. ಈತನ ಎಲ್ಲೋರ ಶಾಸನದಲ್ಲಿ ಮೊದಲ ಬಾರಿಗೆ ಪೃಥ್ವೀವಲ್ಲಭ ಎಂಬ ಬಿರುದನ್ನು ತಳೆದಿರುವುದು ಮತ್ತು ಸಾಮನಗಡ ಶಾಸನದಿಂದ ಪೃಥ್ವೀವಲ್ಲಭ, ಮಹಾರಾಜಾಧಿರಾಜ ಪರಮೇಶ್ವರ, ಪರಮಭಟ್ಟಾರಕ, ಖಡ್ಗಾವಲೋಕ ಎಂಬ ಬಿರುದುಗಳನ್ನು ಧರಿಸಿರುವುದು ಕಂಡು ಬರುತ್ತದೆ. ಅನ್ಯರಿಗೆ ಅಸಾಧ್ಯವಾದ ಅಜೇಯವಾದ ಕರ್ಣಾಟಕ ಬಲವನ್ನು ಸೋಲಿಸಿದುದಾಗಿಯೂ ಹೇಳಿರುವುದರ ಜೊತೆಗೆ ವಲ್ಲಭ ದೊರೆಯನ್ನು ಸೋಲಿಸಿದ ಅನಂತರವೇ ಸಾರ್ವಭೌಮತ್ವವನ್ನು ಸೂಚಿಸುವ ರಾಜಾಧಿರಾಜ ಪರಮೇಶ್ವರ ಎಂಬ ಬಿರುದನ್ನು ಹೊಂದಿದ್ದುದಾಗಿಯೂ ಆ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ದಂತಿದುರ್ಗ ಸಾರ್ವಭೌಮರಾದ ಚಾಳುಕ್ಯರನ್ನು ಸೋಲಿಸಿದುದಲ್ಲದೇ ಕಂಚಿ, ಕಳಿಂಗ, ಶ್ರೀಶೈಲ, ಚೋಳ, ಪಾಂಡ್ಯ, ಕೇರಳ, ಕೋಸಲ, ಮಾಲವ, ಲಾಟ, ಸಿಂಹ ಮೊದಲಾದ ದೇಶಗಳನ್ನು ಮತ್ತು ಶ್ರೀಹರ್ಷ, ವಜ್ರಟ ಮೊದಲಾದ ರಾಜರನ್ನೂ ಸೋಲಿಸಿದುದಾಗಿ ತನ್ನ ಪ್ರಶಸ್ತಿಯಲ್ಲಿ ಬರೆಯಿಸಿದ್ದಾನೆ. ದಂತಿದುರ್ಗನ ವಿಸ್ತಾರವಾದ ಪ್ರಶಸ್ತಿ ಎಲ್ಲೋರದ ದಶಾವತಾರ ಗುಹೆಯ ಶಾಸನದಲ್ಲಿ ಬಂದಿದೆ. ದಂತಿದುರ್ಗನಿಂದ ಆರಂಭವಾದ ಆಳ್ವಿಕೆ ಅವಿಚ್ಛಿನ್ನವಾಗಿ ಇಮ್ಮಡಿ ಕರ್ಕನವರೆಗೆ ಸಾಗಿಬಂದಿತು (ಸು. 747 ರಿಂದ 756 ಮಧ್ಯದಲ್ಲಿ ಆರಂಭವಾಗಿ 972-73.) ಒಬ್ಬರಾದ ಮೇಲೆ ಒಬ್ಬರು ಶೂರ ಧೀರ ಪುರುಷರೇ ಆಗಿದ್ದುದರಿಂದ ಸಾಮ್ರಾಜ್ಯದ ಹಿರಿಮೆ ಗರಿಮೆಗಳು ಏರುತ್ತ ನಡೆದವು. ದಂತಿದುರ್ಗನಿಗೆ ಮಕ್ಕಳಿರಲಿಲ್ಲವಾದ ಕಾರಣ ಇವನ ಚಿಕ್ಕಪ್ಪನಾದ ಒಂದನೆಯ ಕೃಷ್ಣ ಪಟ್ಟವನ್ನು ಅಲಂಕರಿಸಿದ. ಈತ ಇನ್ನೂ ಕಿಂಚಿತ್ ಜೀವಹಿಡಿದಿದ್ದ ಬಾದಾಮಿ ಚಾಳುಕ್ಯರ ಸಾಮ್ರಾಜ್ಯತ್ವವನ್ನು 757ರಲ್ಲಿ ಇಮ್ಮಡಿ ಕೀರ್ತಿವರ್ಮನನ್ನು ಮೂಲೋತ್ಪಾಟನೆ ಮಾಡುವುದರ ಸಂಪೂರ್ಣಗೊಳಿಸಿದ. ಶುಭತುಂಗ, ಅಕಾಲವರ್ಷ ಎಂಬ ಬಿರುದುಗಳನ್ನು ಈತ ಧರಿಸಿದ್ದ. ಕೃಷ್ಣನ ಅನಂತರ ಇಮ್ಮಡಿ ಗೋವಿಂದ, ಆತನ ತಮ್ಮ ಧ್ರುವಧಾರಾವರ್ಷ, ಕಲಿವಲ್ಲಭ ಇವರು ಕ್ರಮವಾಗಿ ರಾಜ್ಯವನ್ನಾಳಿದರು. ಧ್ರುವಧಾರಾವರ್ಷನಿಗೆ ಪ್ರಿಯಪುತ್ರನೂ ಅತ್ಯಂತ ಶೂರನೂ ಆದ ಪ್ರಭೂತವರ್ಷ ಮುಮ್ಮಡಿ ಗೋವಿಂದ ಅವನ ಅನಂತರ ಪಟ್ಟಕ್ಕೆ ಬಂದ. ಮುಮ್ಮಡಿ ಗೋವಿಂದನ ಪುತ್ರನೇ ನೃಪತುಂಗ ಅಮೋಘವರ್ಷ. ನೃಪತುಂಗನ ಕಾಲದವರೆಗೆ ರಾಷ್ಟ್ರಕೂಟರ ರಾಜಧಾನಿ ಯಾವುದು ಎಂಬುದು ಇನ್ನೂ ಖಚಿತವಾಗಿಲ್ಲ; ಎಲ್ಲೋರದ ಬಳಿಯ ಸೂಲೂಭಂಜನ ರಾಜಧಾನಿಯಾಗಿದ್ದಿರಬಹುದೆಂಬುದು ಅಳ್ತೇಕರರ ಊಹೆ. ಲಟ್ಟಲೂರ ಪುರವರಾಧೀಶ್ವರ ಎಂಬುದು ಇವರ ಮೂಲ ರಾಜಧಾನಿಯನ್ನು ಸೂಚಿಸಿದರೆ, ಇತ್ತೀಚೆಗೆ ನಾಂದೇಡ ಜಿಲ್ಲೆಯ ಕಂಧಾರದಲ್ಲಿ ದೊರೆತ ಶಾಸನದಿಂದ ಕಂಧಾರ ಮಾನ್ಯಖೇಟಕ್ಕಿಂಥ ಮುಂಚಿನ ರಾಜಧಾನಿಗಳಲ್ಲೊಂದು ಎಂಬುದು ಸುಸ್ಪಷ್ಟವಿದೆ. ನೃಪತುಂಗನ ಕಾಲದಲ್ಲಿ ರಾಜಧಾನಿ ಮಾನ್ಯಖೇಟ ದಿನೇ ದಿನೇ ಪ್ರವರ್ಧಮಾನವಾಗಿ ಬೆಳೆಯಿತು. ತತ್ಪೂರ್ವದಲ್ಲಿ ರಾಜಧಾನಿಯಾದ ಕಂಧಾರ ಪ್ರಾಮುಖ್ಯವನ್ನು ದಿನೇ ದಿನೇ ಕಳೆದುಕೊಂಡಿತು. ವೀರ ನಾರಾಯಣ ಕೃಷ್ಣೇಶ್ವರ, ಜಗತ್ತುಂಗಸಮುದ್ರ, ಮೂರನೆಯ ಗೋವಿಂದ ಹಾಗೂ ಆತನ ಪುತ್ರ ನೃಪತುಂಗನ ದಂಡನಾಯಕನಾಗಿದ್ದ ಬಂಕೆಯನ ಸ್ಮಾರಕ ಬಂಕೇಶ್ವರ ಹಾಗೂ ಚಲ್ಲೇಶ್ವರ, ರಾಜಗೃಹ ಅರ್ಥಾತ್ ಅರಮನೆ ಮತ್ತು ಪ್ರಧಾನ ರಾಜ ವಿಲಾಸಿನಿಪಾಟಕಗಳ ಉಲ್ಲೇಖವಿದ್ದು ಅದು ಒಂದು ರಾಜಧಾನಿಯಾಗಿತ್ತೆನ್ನುವುದರಲ್ಲಿ ಸಂದೇಹವೇ ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ ಇಂದ್ರ ಹಾಗೂ ಮೂರನೆಯ ಕೃಷ್ಣ ಇವರ ಕಾಲದಲ್ಲಿ ರಾಷ್ಟ್ರಕೂಟರ ಸೈನ್ಯ ಭಾರತಾದ್ಯಂತ ಹಿಮವತ್ ಪ್ರದೇಶದಿಂದ ರಾಮೇಶ್ವರದವರೆಗೆ ಚಲಿಸಿತು. ಇವನ ಆನೆ ಕುದುರೆಗಳು ಗಂಗಾ ಯಮುನಾ ತರಂಗಗಳಲ್ಲಿ ಮೈತೊಳೆದವು. ಸೋತ ರಾಜರು ಶರಣಾಗತರಾಗಿ ನಿಂತರು. ಕೆಲವರು ಈ ರಾಜರ ಮೂರ್ತಿಗಳನ್ನೇ ಮಾಡಿಸಿ ಸ್ಥಾಪಿಸಿದರು. ಮೂರನೆಯ ಕೃಷ್ಣನ ಅನಂತರ ಆತನ ಸಹೋದರ ಇಮ್ಮಡಿ ಕರ್ಕ ಪಟ್ಟಕ್ಕೆ ಬಂದ. ಆತ ಅಣ್ಣನಷ್ಟು ಶಕ್ತಿಶಾಲಿಯಾಗಿರಲಿಲ್ಲ. ಕರ್ಕನ ಮಗ ಕೃಷ್ಣ. ಕರ್ಕನ ತಮ್ಮ ನಿರುಪಮದೇವ ಹಾಗೂ ಮೂರನೆಯ ಕೃಷ್ಣನ ಮೊಮ್ಮಗ ನಾಲ್ಕನೆಯ ಇಂದ್ರ, ಗಂಗರ ಇಮ್ಮಡಿ ಮಾರಸಿಂಹ ಹಾಗೂ ಆತನ ಪ್ರಧಾನ ಚಾವುಂಡರಾಯನ ನೇತೃತ್ವದಲ್ಲಿ ಸಿಂಹಾಸನಕ್ಕಾಗಿ ಯುದ್ಧ ಮಾಡಿದರು. ಇಂಥ ಸಂದರ್ಭಕ್ಕಾಗಿ ಕಾದಿದ್ದ ಪರಮಾರ ಸಿಯ್ಯಕ 972ರಲ್ಲಿ ಮಾನ್ಯಖೇಟದ ಮೇಲೆ ದಾಳಿ ಮಾಡಿ ಆ ನಗರವನ್ನು ಕೊಳ್ಳೆ ಹೊಡೆದ; ತನ್ನ ಸೋಲುಗಳ ಸೇಡನ್ನು ತೀರಿಸಿಕೊಂಡ. ಧನಪಾಲನ ಪಾಇಅಲಚ್ಛೀನಾಮ ಮಾಲಾ ಗ್ರಂಥದ ಪ್ರಕಾರ ಸಿಯ್ಯಕ ಮಾನ್ಯಖೇಟವನ್ನು ದಹಿಸಿದ. ರಾಷ್ಟ್ರಕೂಟರ ಆಳ್ವಿಕೆ ಅಂತಃ ಕಲಹದಲ್ಲಿ ಮುಳುಗಿ ಮಾಯವಾಗುತ್ತಿದ್ದುದನ್ನು ಕಂಡ ಸಾಮಂತ ಚಾಳುಕ್ಯ ಕುಲದ ಇಮ್ಮಡಿ ತೈಲಪ ಆಡಳಿತದ ಕಡಿವಾಣವನ್ನು ಹಿಡಿದು ಚಾಳುಕ್ಯರ ಅಧಿಕಾರವನ್ನು ಸಾಮ್ರಾಜ್ಯ ಪಟ್ಟದಲ್ಲಿ ಪುನಃ ಪ್ರತಿಷ್ಠಾಪಿಸಿದ. ಸು. 757-972ರವರೆಗೆ ಅತ್ಯಂತ ವಿಜೃಂಭಣೆಯಿಂದ ಈ ಮನೆತನ ರಾಜ್ಯಭಾರವನ್ನೆಸಗಿತು.
=== ರಾಷ್ಟ್ರಕೂಟರ ಆಡಳಿತ ===
ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಆಡಳಿತ ಸುವ್ಯವಸ್ಥಿತ ರೀತಿಯಲ್ಲಿ ಇತ್ತು. ರಾಷ್ಟ್ರಕೂಟರ ಶಾಸನಗಳು ಹಾಗೂ ಸಾಹಿತ್ಯ ಕೃತಿಗಳು ಇವರ ಆಡಳಿತ ವ್ಯವಸ್ಥೆ ಕುರಿತು ಸಾಕಷ್ಟು ಬೆಳಕು ಚೆಲ್ಲುತ್ತದೆ. ರಾಜ, ರಾಣಿ, ಯುವರಾಜ, ಮಂತ್ರಿಮಂಡಲ ಇವುಗಳ ಬಗ್ಗೆಯೂ ವಿವರಗಳು ದೊರೆಯುತ್ತವೆ. ಯುವರಾಜ ಸಾಮಾನ್ಯವಾಗಿ ರಾಜಧಾನಿಯಲ್ಲಿದ್ದು ತಂದೆಗೆ ರಾಜ್ಯಾಡಳಿತದಲ್ಲಿ ಸಹಾಯ ಮಾಡುತ್ತಿದ್ದ. ಮುಂದೆ ರಾಜನಾಗುವ ವ್ಯಕ್ತಿಗೆ ಇದೊಂದು ಪೂರ್ವಭಾವಿ ತರಬೇತಿಯಾಗಿತ್ತು. ರಾಣಿಯರು ರಾಜಕನ್ಯೆಯರು ಒಮ್ಮೊಮ್ಮೆ ರಾಜ್ಯಾಡಳಿತವನ್ನು ನೋಡಿಕೊಂಡುದುಂಟು. ಧ್ರುವಧಾರಾವರ್ಷನ ಹೆಂಡತಿ ಶೀಲಭಟ್ಟಾರಿಕೆ, [[ನೃಪತುಂಗ]]ನ ಪುತ್ರಿ ಚಂದ್ರೋಬಲಬ್ಬೆ ([[ರಾಯಚೂರು]] ದೋಅಬ ಕೃಷ್ಣಾಭೀಮ ಮಧ್ಯದ ಪ್ರದೇಶದಲ್ಲಿ) ಆಡಳಿತ ನಡೆಸಿದುದಕ್ಕೆ ದಾಖಲೆಗಳು ದೊರೆತಿವೆ. ಆದರೂ ಆಡಳಿತದ ವಿಶೇಷಭಾರ ಪುರುಷರ ಮೇಲೆಯೆ ಬೀಳುತ್ತಿತ್ತು. ರಾಜಧಾನಿಯಲ್ಲಿ ಸಾಮಾನ್ಯವಾಗಿ ರಾಜನ ಆಸ್ಥಾನ ಇತ್ತು. ಆದರೆ ವಿಜಯಯಾತ್ರೆ ಅಥವಾ ದಂಡಯಾತ್ರೆ ಹೊರಟಾಗ ರಾಜ ಬೀಡುಬಿಟ್ಟಲ್ಲಿ ಆಸ್ಥಾನ ನಡೆಯುತ್ತಿತ್ತು. ಅದನ್ನು ವಿಜಯಕಟಕ ಎಂದು ಕರೆಯಲಾಗುತ್ತಿತ್ತು. ವಿಶೇಷವಾಗಿ ಮಂತ್ರಿಗಳು ದಂಡನಾಯಕರು ಆಗಿರುತ್ತಿದ್ದರು. ಅವರಲ್ಲಿ ಕೆಲವರು ಧ್ರುವನ ಸಂಧಿವಿಗ್ರಹದಲ್ಲಿನ ಹಾಗೆ ಮಂಡಲೇಶ್ವರರೂ ಆಗಿದ್ದರು. ರಾಜ್ಯವನ್ನು ನೇರ ಆಡಳಿತಕ್ಕೊಳಪಟ್ಟ ಹಾಗೂ ಮಾಂಡಲಿಕರ ಆಡಳಿತಕ್ಕೊಳಪಟ್ಟ ವಿಭಾಗಗಳೆಂದು ವಿಭಜಿಸಲಾಗಿತ್ತು. ಮಾಂಡಲಿಕರು ಕಪ್ಪಕಾಣಿಕೆಗಳನ್ನು ತಪ್ಪದೇ ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕಾಗಿತ್ತು. ಹಾಗೆ ಸಲ್ಲಿಸದಿದ್ದಾಗ ಇಂತವರನ್ನು ತಹಬಂದಿಗೆ ತರಲು ಯುದ್ಧಗಳಾದುದೂ ಉಂಟು. ಮಾಹಾಮಂಡಲೇಶ್ವರರು ಮಾಂಡಲೀಕರ ಮೇಲೆ ಕೆಲವೊಮ್ಮೆ ಆಧಿಪತ್ಯವನ್ನು ಹೊಂದಿದೂ ಕಂಡುಬರುತ್ತದೆ. ಅವರೆಲ್ಲರೂ ಚಕ್ರವರ್ತಿಯ ಜೊತೆಗೆ ಆಗಾಗ್ಗೆ ಸೇನಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿ ಪಾಲುಗೊಳ್ಳುತ್ತಿದ್ದರು. ರಾಜಾಜ್ಞೆಯನ್ನು ಈಡೇರಿಸಲು ಒಮ್ಮೊಮ್ಮೆ ಸ್ವತಃ ಬಂಕೆಯನ ಹಾಗೆ ದಿಗ್ವಿಜಯಗೆಯ್ದುದೂ ಉಂಟು. ನೇರ ಆಡಳಿತಕ್ಕೆ ಒಳಪಟ್ಟ ಭೂಭಾಗವನ್ನು [[ರಾಷ್ಟ್ರ]], ವಿಷಯ, [[ಗ್ರಾಮ]] ಎಂದು ಮೂರು ಭಾಗಗಳಲ್ಲಿ ವಿಭಜಿಸುತ್ತಿದ್ದುದು ಕಂಡುಬಂದಿದೆ. ರಾಷ್ಟ್ರಪತಿ ವಿಷಯಪತಿ, ಗ್ರಾಮಕೂಟ, ಆಯುಕ್ತಕ ಎಂಬ ಅಧಿಕಾರಿಗಳು ಇದ್ದರು. ರಾಷ್ಟ್ರಪತಿಗಳು ಕಂದಾಯವನ್ನು ಸಂಗ್ರಹಿಸುತ್ತಿದ್ದುದು ಸ್ಪಷ್ಟವಾಗಿದೆ. ವಿಷಯ ಎಂಬುದನ್ನು ಮತ್ತೆ ಭುಕ್ತಿ (ಬುಕ್ಕಿ) ಎಂಬ ಕಿರು ಮಂಡಲಗಳಾಗಿ ವಿಭಜಿಸಿ ಆಳುತ್ತಿದ್ದುದೂ ದಾಖಲೆಗಳಲ್ಲಿ ಸ್ಪಷ್ಟವಿದೆ. ಈ ಬಗೆಯ ವಿಭಜನೆ ಹೆಚ್ಚಾಗಿದ್ದುದು ಆ ರಾಜ್ಯದ ಉತ್ತರ ಭಾಗದಲ್ಲಿ. ವಿಷಯಗಳನ್ನು ಪ್ರಾಯಃ 1000 ಹಳ್ಳಿಗಳಿಗೂ ಮಿಕ್ಕಿದಾಗ ಸಾವಿರದ ಪರಿಗಣನೆಯಲ್ಲೀ ಪೂಣಕ 1000 ಕುಹಂಡಿ ( ಕೊಂಡಿ 3000, ಕರಹಾಟ 4000 ಇತ್ಯಾದಿಯಾಗಿ ಘಟಕಗಳನ್ನಾಗಿಸಿ ಹೇಳುತ್ತಿದ್ದರು. ಈ ಒಂದು ರೀತಿಯಲ್ಲಿ ರಟ್ಟಪಾಡಿ ಸಪ್ತಾರ್ಥ ಲಕ್ಷ ಭೂಭಾಗದ ಒಂದು ಘಟಕವಾಗಿ ಏರ್ಪಟ್ಟಿತು. ವಿಷಯಪತಿಗಳು, ಭೋಗಪತಿಗಳು, ನಾಳ್ಗಾವುಂಡರು ನಾಡಿನ ಆಡಳಿತದಲ್ಲಿ ಪಾಲ್ಗೊಂಡರು. ಕಂದಾಯ ಇಲಾಖೆ, ಸೈನ್ಯ ಇಲಾಖೆಗಳು ಜನತೆಯ ಏಳ್ಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವು. ಸೈನ್ಯದಲ್ಲಿ ಎಲ್ಲ ಜಾತಿಯ ಜನರಿಗೂ ಪ್ರವೇಶವಿತ್ತು. [[ಬ್ರಾಹ್ಮಣ]]ರು, [[ಜೈನ]]ರು ಸಹ ಸೈನ್ಯದಲ್ಲಿ ಇದ್ದರು. ಅಹಿಂಸೆ ಎಂಬ ತತ್ತ್ವ ಅದರ ಪೂರ್ಣ ಸ್ವರೂಪದಲ್ಲಿ ಜೈನರಲ್ಲಿ ಮುನಿಪಂಗಡಗಳಿಗೆ ಮಾತ್ರ ಮೀಸಲಾಗಿದ್ದು ತೋರುತ್ತದೆ. ಜೈನರಾದ ಬಂಕೆಯ, ಶ್ರೀ ವಿಜಯ ಮೊದಲಾದವರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಜ್ಯದ ಆದಾಯ ಮುಖ್ಯವಾಗಿ ಕಂದಾಯಗಳನ್ನು ಅವಲಂಬಿಸಿತ್ತು. ಅನೇಕ ವಸ್ತುಗಳ ಮೇಲೆ ಕರಗಳನ್ನು ಹಾಕಿದ್ದರು. ಮಾಂಡಲಿಕರು ಭೂಕಂದಾಯ, ಕಪ್ಪಕಾಣಿಕೆಗಳನ್ನು ಸಲ್ಲಿಸುವುದು ಈ ಕಂದಾಯದ ಭಾಗ ಆಗಿದ್ದಿತು. [[ಅರಣ್ಯ]]ಗಳು, [[ಗಣಿ]]ಗಳು, [[ಗೋಮಾಳ]]ಗಳು, ರಾಜ್ಯದ ಆಸ್ತಿಗಳಾಗಿದ್ದವು. ಗೋಮಾಳಗಳು ಕೆಲವೊಮ್ಮೆ ಖಾಸಗಿ ಸ್ವತ್ತುಗಳಾಗಿದ್ದವು. ಭಾಗಕರ ಅಥವಾ ಉದ್ರಂಗ ಒಂದು ಮುಖ್ಯ ಕರವಾಗಿತ್ತು. ಕರಗಳನ್ನು ಬಾಧಾ ಎಂದೂ ಕರೆಯಲಾಗುತ್ತಿತ್ತು. ದೇವಸ್ಥಾನಗಳಿಗೆ ಬ್ರಾಹ್ಮಣರಿಗೆ ದಾನದತ್ತಿಗಳನ್ನು ಸರ್ವಬಾಧಾ ಪರಿಹಾರವಾಗಿ ಕೊಡುತ್ತಿದ್ದರು. ಜೈನ, ಬೌದ್ಧ, ಸಾಂಖ್ಯ, ವೈಶೇಷಿಕ, ಲೋಕಾಯುತ (ಚಾರ್ವಾಕ)-ಧರ್ಮಗಳು ವೈದಿಕ ಧರ್ಮದೊಂದಿಗೆ ಪ್ರಚಲಿತವಾಗಿದ್ದವು. ರಾಜರು, ಸರ್ವಧರ್ಮಗಳ ರಕ್ಷಕರೂ ದುಷ್ಟನಿಗ್ರಹ ಶಿಷ್ಟಪಾಲಕರೂ ಆಗಿದ್ದರು. ಅದು ಅವರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿತ್ತು. ಹಿರಣ್ಯಗರ್ಭ ತುಲಾಪುರುಷ- ಇತ್ಯಾದಿಗಳನ್ನು ಅವರು ನೆರವೇರಿಸಿದ್ದರು. ಸಾಮಾಜಿಕ, ಧಾರ್ಮಿಕ ಜೀವನ ಚತುರ್ವಿಧ ಪುರುಷಾರ್ಥಗಳನ್ನು ಆಶ್ರಯಿಸಿತ್ತು. ಆಗ ಅನುಲೋಮ ವಿವಾಹಗಳು ಆಕಸ್ಮಿಕವಾಗಿದ್ದವು. [[ಇಸ್ಲಾಮ್]] ಧರ್ಮ ಅದೇ ಆಗ ಪಾದಾರ್ಪಣ ಮಾಡಿತ್ತು. ಪಾಶ್ಚಾತ್ಯ ದೇಶಗಳೊಡನೆ ಹೆಚ್ಚು ಸಂಪರ್ಕವಿತ್ತು. ಬ್ರೋಚ್, ಕಲ್ಯಾಣ ನೌಸಾರಿ, ಸೋಪಾರ, ಠಾಣಾ, ಸೈಮೂರ್, ದಾಬೋಲ್, ಜಯಗಡ ಮತ್ತು ದೇವಗಡ ಮುಂತಾದವು ಮುಖ್ಯ ಬಂದರುಗಳಾಗಿದ್ದವು. ಬೆಲೆಬಾಳುವ ರತ್ನ, [[ವಜ್ರ]], ಸುಗಂಧದ್ರವ್ಯ, [[ನೀಲಿ]], ಹತ್ತಿಯ ನೂಲು, [[ಬಟ್ಟೆ]], ಉತ್ತಮ ಮಸ್ಲಿನ್ಬಟ್ಟೆ, ಹದಮಾಡಿದಚರ್ಮ, ದಂತದ ವಸ್ತುಗಳು, [[ಶ್ರೀಗಂಧ]], [[ತೇಗ]] ಮುಂತಾದ ಮರಗಳ ಗುಡಿಕೈಗಾರಿಕೆಯ ವಸ್ತುಗಳು ರಫ್ತಾಗುತ್ತಿದ್ದವು. ಖರ್ಜೂರ, ದ್ರಾಕ್ಷಾರಸ, ಮದ್ಯ, ಜೇಡ್, [[ಗಾಜು]], [[ತವರ]], [[ಸೀಸ]] ಇತ್ಯಾದಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ವಸ್ತು ವಿನಿಮಯ ಪದ್ಧತಿಯ ಜೊತೆಗೆ ನಾಣ್ಯಪದ್ಧತಿ ಬಳಕೆಯಲ್ಲಿತ್ತು. ದ್ರಮ್ಮ, ಸುವರ್ಣ, ಪುಷ್ಪ, ಗದ್ಯಾಣ, ಕಾಸು, ಕಳಂಜು, ಮಜಾಡಿ ಮತ್ತು ಅಕ್ಕಂ ಎಂಬ ನಾಣ್ಯಗಳು ಬಳಕೆಯಲ್ಲಿದ್ದ ಉಲ್ಲೇಖಗಳು ದೊರೆತಿವೆ. ಆದರೆ ಇವುಗಳ ಬಗ್ಗೆ ಹೆಚ್ಚುವಿವರಗಳು ಲಭಿಸಿಲ್ಲ. ಸುವರ್ಣ, ಪುಷ್ಪ, ಗದ್ಯಾಣ ಇವು ಚಿನ್ನದ್ದಾಗಿದ್ದುವೆಂದು ತಿಳಿದುಬಂದಿದೆ.
=== ರಾಷ್ಟ್ರಕೂಟರ ಸಾಹಿತ್ಯ, ಧರ್ಮ ===
ರಾಷ್ಟ್ರಕೂಟರ ವೈಭವಪೂರ್ಣ ಆಳ್ವಿಕೆಯಲ್ಲಿ [[ಶಿಕ್ಷಣ]], [[ಸಾಹಿತ್ಯ]], [[ವಾಸ್ತುಶಿಲ್ಪ]] ಮುಂತಾಗಿ ಎಲ್ಲವೂ ರಾಜಾಶ್ರಯದಲ್ಲಿ ವಿಪುಲವಾಗಿ ಬೆಳೆಸಿದರು. ನಾಲ್ಕನೆಯ ಗೋವಿಂದ ಚಕ್ರವರ್ತಿ ಅಲ್ಪಕಾಲ ಆಳಿದರೂ ಒಬ್ಬನೇ 400 ಅಗ್ರಹಾರಗಳನ್ನು ಸೃಷ್ಟಿಸಿದನೆಂದರೆ ಮಿಕ್ಕವರ ಕಾಲದ ಬೆಳವಣಿಗೆಯನ್ನು ಊಹಿಸಬಹುದು. [[ಕನ್ನಡ]], [[ಸಂಸ್ಕೃತ]] ಹಾಗೂ [[ಪ್ರಾಕೃತ]] ಮೂರು ಭಾಷೆಗಳಲ್ಲಿ ಅನೇಕ ಕೃತಿಗಳು ರಚನೆಗೊಂಡು ಸಿದ್ಧಾಂತ ಚಕ್ರವರ್ತಿಗಳೂ ಕವಿಚಕ್ರವರ್ತಿಗಳೂ ಈ ಕಾಲದಲ್ಲಿ ರಾಜರ ಆಸ್ಥಾನವನ್ನು ಅಲಂಕರಿಸಿದರು. [[ವ್ಯಾಕರಣ]], [[ಕಾವ್ಯ]], [[ನಾಟಕ]], ಲೋಕಕಲಾ, ಸಮಯ ಹೀಗೆ ಅನೇಕ ವಿಷಯಗಳಿಗೆ ಸಂಬಂಧಿಸಿದ ವಿದ್ವಾಂಸರು ಈ ರಾಜರ ಆಶ್ರಯದಲ್ಲಿ ಬಾಳಿ ಬದುಕಿದರು. ಸಾಲೊಟಗಿ (ಶಾಲಾಪಾವಿಟ್ಟಿಗೆ) ಎಂಬ ಸ್ಥಳದಲ್ಲಿ ಉನ್ನತ ವಿದ್ಯಾಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿಗೆಂದು 27 ನಿವೇಶನಗಳಿದ್ದವು. ಇಂಥ ಅನೇಕ ವಿದ್ಯಾಕೇಂದ್ರಗಳು ರಾಜ್ಯದ ಅನೇಕ ಭಾಗಗಳಲ್ಲಿದ್ದವು. ರಾಷ್ಟ್ರಕೂಟರ ಕಾಲಕ್ಕೆ ಸಂಬಂಧಿಸಿದಂತೆ ದೊರೆಕಿದ ಅನೇಕ ಶಾಸನಗಳು (ಅದರ ಕವಿಗಳು) ಸಂಬಂಧ ಹಾಗೂ ಬಾಣಭಟ್ಟರ ಶೂಲಿಗಳನ್ನು ಅನುಸರಿಸಿರುವುದು ಅವರ ಪಾಂಡಿತ್ಯಕ್ಕೆ ಕನ್ನಡಿ ಹಿಡಿದಂತಿದೆ. ಕುಮಾರಿಲ, ವಾಚಸ್ಪತಿ, ಲಲ್ಲ, ಕಾತ್ಯಾಯನ, ಆಂಗಿರಸ, ಯಮ, [[ರಾಜಶೇಖರ]], ತ್ರಿವಿಕ್ರಮ, ಹಲಾಯುಧ ಮುಂತಾದ ವೈದಿಕಪಂಥದ ಲೇಖಕರು ಆ ಕಾಲದಲ್ಲಿದ್ದರು. ರಾಜಶೇಖರ ಮೂಲತಃ ಅಂದಿನ [[ಮಹಾರಾಷ್ಟ್ರ]]ವೆನಿಸಿದ ಕರ್ನಾಟಕದವ. ಕರ್ನಾಟಕದಲ್ಲಿ ಪ್ರಾಯಃ ಸ್ಥಾನಗೌರವ ಸಿಕ್ಕಿದ ಆತ ಕನೋಜಕ್ಕೆ ಹೋಗಿ ಪ್ರತಿಭೆಯನ್ನು ಮೆರೆದ. ತ್ರಿವಿಕ್ರಮನ ನಳಚಂಪು ಸಂಸ್ಕೃತದ ಉಪಲಬ್ಧ ಮೊದಲ ಚಂಪೂಕೃತಿ. ಈತ ಎರಡನೆಯ ಇಂದ್ರನ ಬಾಗುಮ್ರಾ ತಾಮ್ರ ಶಾಸನವನ್ನೂ ಬರೆದಿದ್ದಾನೆ. ಹಲಾಯುಧ ಕವಿರಹಸ್ಯ ಎಂಬ ವ್ಯಾಕರಣವನ್ನೂ ಪಿಂಗಳನ ಛಂದಶಾಸ್ತ್ರಕ್ಕೆ ಟೀಕೆಯನ್ನೂ ಬರೆದಿದ್ದಾನೆ. ಇವನೂ ಗೋದಾವರಿ ತೀರದವನೆ.
ಈ ಕಾಲದಲ್ಲಿ [[ಜೈನಧರ್ಮ]] ಹಾಗೂ ಸಾಹಿತ್ಯ ಎರಡೂ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದವು. ಅಕಲಂಕ, ವಿದ್ಯಾನಂದ ಇವರು ಸ್ವಾಮಿ ಸಮಂತಭದ್ರರ ಆಪ್ತಮೀಮಾಂಸೆ ಎಂಬ ಕೃತಿಗೆ ಅಷ್ಟಶತಿ ಹಾಗೂ ಅಷ್ಟಸಹಸ್ರೀ ಎಂಬ ವ್ಯಾಖ್ಯಾನಗಳನ್ನು ಬರೆದರು. ಮಾಣಿಕ್ಯ ನಂದಿಯ ಪರೀಕ್ಷಾ ಮುಖಶಾಸ್ತ್ರ, ಪ್ರಭಾಚಂದ್ರನ ನ್ಯಾಯಕುಮುದಚಂದ್ರೋದಯ - ಇವು ಜೈನ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದರೆ, ಮಲ್ಲವಾದಿನ್ ಪಂಡಿತನ ಕೃತಿ ನ್ಯಾಯಬಿಂದುಟೀಕಾ ಬೌದ್ಧ ನ್ಯಾಯಕೃತಿಯೊಂದಕ್ಕೆ ಸಂಬಂಧಿಸಿತ್ತು. ಸಿದ್ಧಸೇನ, ಎರಡನೆಯ [[ಜಿನಸೇನ]], ಶಾಕಟಾಯನ, ವೀರಾಚಾರ್ಯ ಗುಣಭದ್ರ ಮುಂತಾದವರನ್ನು ಇಲ್ಲಿ ಸ್ಮರಿಸಬಹುದು. ಹರವಂಶ ಪುರಾಣವನ್ನು ರಚಿಸಿದ ಒಂದನೆಯ ಜಿನಸೇನ ಸಹ ಈ ಕಾಲದಲ್ಲಿದ್ದ (783). ಆತನ ಹರಿವಂಶ ಪುರಾಣ ವರ್ಧಮಾನಪುರದ ನನ್ನರಾಜ ಬಸದಿಯೆಂದು ಪ್ರಸಿದ್ಧವಾದ ಪಾಶ್ರ್ವ ಜಿನಾಲಯದಲ್ಲಿ ಪೂರ್ಣಗೊಂಡಿತು. ಸುಮಾರು ಇದೇ ಕಾಲದಲ್ಲಿ ಭೀಮಾತೀರದ ಸ್ವಯಂಭೂವಾಡ (ಶಂಖೇವಾಡ ಶಂಭುವಾಡ) ಸ್ಥಳದ ಪಉಮಚರಿಉ, ಅರಿಷ್ಟ ನೇಮಿಚರಿವು ಇತ್ಯಾದಿಗಳನ್ನು ರಚಿಸಿದ ಸ್ವಯಂಭೂ, ರಾಷ್ಟ್ರಕೂಟ ಧ್ರುವ ಹಾಗೂ ಎರಡನೆಯ ಗೋವಿಂದನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ರಾಹುಲ ಸಾಂಕೃತ್ಯಾಯನರು ಇವನನ್ನು ಪ್ರಾಕೃತದ ಮಹಾಕವಿಗಳಲ್ಲಿ ಒಬ್ಬನೆಂದು ಗುರುತಿಸಿದ್ದಾರೆ. ಈತ [[ಪಉಮಚರಿಉ]] ಗ್ರಂಥವನ್ನು ಪೂರ್ಣಗೊಳಿಸದೇ ತೀರಿಕೊಂಡ. ಅದನ್ನು ಆತನ ಪುತ್ರ ತ್ರಿಭುವನ ಸ್ವಯಂಭೂ ಸಂಪೂರ್ಣಗೊಳಿಸಿದ. ವೀರಸೇನ ಹಾಗೂ ಜಿನಸೇನರು ಇದೇ ಕಾಲದಲ್ಲಿ ಧವಲಾ, ಜಯಧವಲಾ ಗ್ರಂಥಗಳನ್ನು ರಚಿಸಿದರು. ಈ ಜಿನಸೇನರು ಪಾಶ್ರ್ಚಾಭ್ಯುದಯ ಎಂಬ ಕಾವ್ಯವನ್ನು ಕಾಳಿದಾಸನ ಮೇಘದೂತದ ಪಂಕ್ತಿಗಳನ್ನು ಪ್ರತಿಯೊಂದು ಪದ್ಯದಲ್ಲೂ ಬಳಸಿಕೊಂಡು ಬರೆದಿದ್ದಾರೆ. ಅನಂತರ ಮಹಾಪುರಾಣ ಕಾವ್ಯವನ್ನು ಬರೆದರು. ಇದರಲ್ಲಿ ಪೂರ್ವಭಾಗ ಮಾತ್ರ ([[ಆದಿಪುರಾಣ]]) ಸಂಪೂರ್ಣವಾಯಿತು. ಅಂತಿಮ ಭಾಗವನ್ನು ಉತ್ತರಪುರಾಣ ಎಂದು ಕರೆಯಲಾಗದೆ. ಈ ಭಾಗ ಗುಣಭದ್ರ ಹಾಗೂ ಲೋಕ ಸೇನರಿಂದ ಸಂಪೂರ್ಣವಾಯಿತು. ಈ ಜಿನಸೇನರು ನೃಪತುಂಗನಿಂದ ಮಾನಿತರಾಗಿದ್ದರು. ಅವನಿಗೆ ಗುರುಸ್ಥಾನದಲ್ಲಿದ್ದರು. '''ಪಶ್ಯಧರ್ಮತರೋರರ್ಥಃ ಫಲಂ ಕಾಮಸ್ತು ತದ್ರಸಃ 1 ಸತ್ತ್ರಿವರ್ಗ ತ್ರಯಸ್ಯಾಸ್ಯ ಮೂಲಂ ಪುಣ್ಯಕಥಾಶ್ರುತೀ''' 11 (11.31) ಧರ್ಮತರುವಿಗೆ ಅರ್ಥವೇ ಫಲವಾದರೆ, ಕಾಮವೇ ಫಲದ ರಸವೆಂದು, ಅದುವೇ ಪುಣ್ಯಕಥೆಗೆ ಮೂಲವೆಂದು ತಿಳಿಸಿದ್ದಾರೆ. ಇದನ್ನೇ ಪಂಪ, ಚಾಮುಂಡರಾಯ ಮೊದಲಾದವರು ತಮ್ಮ ಕೃತಿಗಳಿಗೆ ಆಕರವಾಗಿ ಬಳಸಿಕೊಂಡಿದ್ದಾರೆ. ಶಾಕಟಾಯನನ (ಪಾಲ್ಯಕರ್ತಿ) `ಅಮೋಘವೃತ್ತಿ ಎಂಬುದು ವ್ಯಾಕರಣ ಗ್ರಂಥವಾಗಿದೆ. ವೀರಾಚಾರಿಯ ಗಣಿತ ಸಾರಸಂಗ್ರಹ ಕೃತಿ ಗಣಿತಕ್ಕೆ ಸಂಬಂಧಿಸಿದೆ. ಪುಷ್ಪದಂತನು `ಮಹಾಪುರಾಣ' ಸಣಾಯಕುಮಾರಚರಿತ, [[ಯಶೋಧರ ಚರಿತ]] ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ರಚಿಸಿದ್ದಾನೆ. ಈತ ಮೂರನೆಯ ಕೃಷ್ಣನ ಮಂತ್ರಿ ಭರತ ಹಾಗೂ ಆತನ ಪುತ್ರನನ್ನು ದೇವನಿಂದ ಪೋಷಿಸಲ್ಪಟ್ಟ. ಕನ್ನಡ ಸಾಹಿತ್ಯಕ್ಕಂತೂ ಇದು ಸುಮರ್ಣಯುಗ. ರಾಷ್ಟ್ರಕೂಟರು ಅವರ ಮಾಂಡಲಿಕರೂ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಂಡರೆ ರತ್ನತ್ರಯರಾದ ಪಂಪ, ಪೊನ್ನ ಹಾಗೂ ರನ್ನ ಸುಮಾರು ಈ ಕಾಲಖಂಡದಲ್ಲೇ ಇದ್ದರು. ರಾಷ್ಟ್ರಕೂಟರ ಮನೆತನವೊಂದನ್ನೇ ಎತ್ತಿಕೊಂಡರೆ [[ರುದ್ರಟ]] (ರುದ್ರ ಭಟ್ಟ) ವತ್ಸರಾಜ, ನಾಕಿಗ, ಕವಿರಾಜರಾಜ, ಸಾಮಿಯಣ್ಣ, ದಾನವುಲಪಾಡ ಶಾಸನವನ್ನು ಬರೆದ ಶ್ರೀವಿಜಯ ನಾರಾಯಣ, ಗಜಾಂಕುಶ, ಪೊನ್ನ ಇವರು ಸುಪ್ರಸಿದ್ಧರು. ಶ್ರೀವಿಜಯನ ಕವಿರಾಜಮಾರ್ಗ, ಪೊನ್ನನ ಕೃತಿಗಳಲ್ಲಿ ಉಪಲಬ್ಧವಾದ ಶಾಂತಿಪುರಾಣ ಇವು ಉದೃತ್ಕೃತಿಗಳು. ಪೊನ್ನ ಭುವನೈಕ ರಾಮಾಭ್ಯುದಯ ಎಂಬ ಕಾವ್ಯವನ್ನೂ ಬರೆದ ಹಾಗೆ ಹೇಳಿದ್ದಾನೆ. ಅವನಿಗೆ ಮುಮ್ಮಡಿ ಕೃಷ್ಣ ಕವಿಚಕ್ರವರ್ತಿ ಎಂಬ ಬಿರುದು ನೀಡಿ ಸನ್ಮಾನಿಸಿದ.
==== ವಾಸ್ತುಶಿಲ್ಪ ಕಲೆ ====
ಗುಹಾವಾಸ್ತುಶಿಲ್ಪ ಮೌರ್ಯರ ಕಾಲದಿಂದ ವಿಕಸನ ಹೊಂದುತ್ತ ರಾಷ್ಟ್ರಕೂಟರ ಕಾಲಕ್ಕೆ ಬೆಳವಣಿಗೆಯ ಶಿಖರವನ್ನು ಮುಟ್ಟಿತು. ಆ ರಾಜ್ಯದ ವಿಸ್ತಾರವನ್ನು ಪರಿಶೀಲಿಸಿದರೆ ಅದರ ಔನ್ನತ್ಯವನ್ನು ಗುರುತಿಸಲು ಸಾಧ್ಯ. ಇಂಥ ಬೃಹತ್ ವಿಷಯದ ಅಧ್ಯಯನ ಇನ್ನೂ ಸಮರ್ಪಕವಾಗಿ ಪಡೆದಿಲ್ಲ. ಗುಹಾದೇವಾಲಯಗಳು ಈ ಕಾಲದಲ್ಲಿ ಸೃಜನಗೊಂಡುವು. ಆ ಬಗೆಯ ಶೈಲಿಗೆ ಕಲಶಪ್ರಾಯವಾಗಿದೆ. ಕಣ್ಣಿದ್ದವರು ವೇರೂಳದ (ಎಲ್ಲೋರಾ) ಕೈಲಾಸ ಮಂದಿರವನ್ನು ನೋಡಬೇಕು ಎಂಬ ಮಾತಿದೆ. ಮುಂಬಯಿ ಬಳಿಯ ಎಲಿಫೆಂಟಾ ಗುಹೆಯಲ್ಲಿರುವ ಮಹಾದೇವನ ಶಿಲ್ಪವನ್ನು ಸರಿಗಟ್ಟುವ ಕಲಾಕೃತಿಗಳು ಜಗತ್ತಿನಲ್ಲಿ ವಿರಳ. ಬೌದ್ಧ ಹಾಗೂ ಬಾದಾಮಿಯ ಚಾಳುಕ್ಯರ ಕಾಲದ ಎರಡೂ ಶೈಲಿಗಳು ಬೆರೆತು ಬೆಳೆದು ನಿಂತವು. ಎಲ್ಲೋರ, ಐಹೊಳೆ, ಕಂಧಾರ, ಸಿರವಾಳ, ಕೊಪ್ಪಳ, ನಿಡಗುಂದಿ, ರೋಣ, ಸವಡಿ, ಗದಗ, ಲಕ್ಷ್ಮೀಶ್ವರ ಮುಂತಾಗಿ ಸುಮಾರು ಮೂವತ್ತಕ್ಕೂ ಮೇಲ್ಪಟ್ಟು ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ದೇವಾಲಯಗಳು ಜೈನ ಬಸದಿಗಳು, ಬೌದ್ಧಲೇಣಿಗಳು- ಹೀಗೆ ಹಲವು ಕಟ್ಟಡಗಳು ಗಮನಕ್ಕೆ ಬಂದಿವೆ. ಒಂದನೆಯ ಕೃಷ್ಣನ ಕಾಲಕ್ಕೆ ಕಟ್ಟಲ್ಪಟ್ಟ ಕೈಲಾಸ ದೇವಾಲಯ ದೇವಲೋಕವನ್ನು ಮತ್ರ್ಯಕ್ಕೆ ತಂದಂತಿದೆ. ಅಖಂಡ ಶಿಲೆಯಲ್ಲಿ ಕೊರೆದ ಈ ದೇವಾಲಯಗಳು ಎರಡು ಅಂತಸ್ತಿನಿಂದ ಕೂಡಿದೆ. ಇದು ಪಟ್ಟದಕಲ್ಲಿನಲ್ಲಿರುವ ಲೋಕೇಶ್ವರ ದೇವಾಲಯದ ಪ್ರತಿರೂಪವೇನೊ ಎನ್ನುವಂತಿದೆ. ಭವ್ಯವಾದ ಪ್ರವೇಶದ್ವಾರ, ಆನೆಗಳ ಅಧಿಷ್ಠಾನ ಇಡೀ ದೇವಾಲಯವನ್ನು ಆನೆಗಳೇ ಹೊತ್ತಿದಂತಿದೆ. ಮುಂದೆ ನಂದಿಮಂಟಪ, ದೇವಾಲಯದ ಸಭಾಮಂಟಪಕ್ಕೆ ಮೂರು ಮುಖಮಂಟಪಗಳಿವೆ. ಆ ವಿಶಾಲ ಸಭೆಗೆ ಅಂತರಾಳ ಹಾಗೂ ಗರ್ಭಗೃಹಗಳು ಒಂದರ ನಂತರ ಇನ್ನೊಂದು ಹೀಗೆ ಆನಿಸಿಕೊಂಡಿವೆ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಪ್ರವೇಶದ್ವಾರದಿಂದ ಗರ್ಭಗುಡಿಯವರೆಗೆ ಒಳಗೂ ಹೊರಗೂ ಶಿವನ ಹಲವಾರು ರೂಪಗಳನ್ನು, ರಾಮಾಯಣ ಹಾಗೂ ಮಹಾಭಾರತ ಮತ್ತು ಪುರಾಣಗಳಲ್ಲಿನ ಮುಖ್ಯ ಘಟನೆಗಳ ಚಿತ್ರಗಳನ್ನು ಕೆತ್ತಿದೆ. ಕೈಲಾಸನಾಥನ ಸೇವೆಗೆ ನಿಂತ ಅಷ್ಟದಿಕ್ಪಾಲಕರು, ಗಂಗೆ, ಯಮುನೆ, ಸರಸ್ವತಿ ಮುಂತಾದ ದೇವತೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ದೇವಾಲಯದ ಸುತ್ತಲೂ ಪ್ರಕಾರದಲ್ಲಿ ದೇವಕೋಷ್ಠಕಗಳಿದ್ದು ಎಲ್ಲದರಲ್ಲೂ ವಿವಿಧ ಸುಂದರ ಶಿಲ್ಪಗಳಿವೆ. ಅಲೌಕಿಕ ಶಿಲ್ಪಕಲೆಯ ಕುರುಹಾಗಿದೆ ಕೈಲಾಸ. ಹೀಗೆ ಇಲ್ಲಿಯ ಜೈನ ಲೇಣಿಯೂ ಸುಂದರ ಸ್ತಂಭಗಳಿಂದ, ಇಂದ್ರಸಭೆ ಹಾಗೂ ಜಗನ್ನಾಥ ಸಭೆಗಳಿಂದ- ಅಲ್ಲಿನ ಇಂದ್ರ, ಇಂದ್ರಾಣಿ, ಶಾಂತಿನಾಥ ಹಾಗೂ ಪಾಶ್ರ್ವನಾಥ ತೀರ್ಥಂಕರರು, ಜಗನ್ನಾಥ ಸಭೆಯಲ್ಲಿನ ಮಹಾವೀರನ ಭವ್ಯಮೂರ್ತಿ ಇತ್ಯಾದಿಗಳಿಂದ ಚಿತ್ರವಿಚಿತ್ರ ಕೊರೆದ ಚಿತ್ರಗಳಿಂದ ನೋಡಲು ರಮಣೀಯವಾಗಿದೆ. ಇವಲ್ಲದೇ ಇಲ್ಲಿ ಇನ್ನೂ 33 ದೇವಾಲಯಗಳಿವೆ. ಅವುಗಳಲ್ಲಿ 17 ವೈದಿಕಧರ್ಮಕ್ಕೂ ಉಳಿದವು ಜೈನಧರ್ಮಕ್ಕೂ ಸಂಬಧಿಸಿವೆ.
ಶಹಾಪುರ ತಾಲ್ಲೂಕಿನಲ್ಲಿ ಭೀಮಾನದಿಯ ದಂಡೆಯಲ್ಲಿರುವ ಶಿರವಾಳದಲ್ಲಿ 15 ದೇವಾಲಯಗಳ ಒಂದು ಸಂಕೀರ್ಣ ಇತ್ತೀಚೆಗೆ ಪತ್ತೆಯಾಗಿದೆ. ಅಲ್ಲಿನ ಒಂದು ದೇವಾಲಯದ ಪ್ರವೇಶದ್ವಾರ ಎರಡು ಸಿಂಹಸ್ತಂಭಗಳಿಂದ ಅತ್ಯಂತ ಸುಂದರವಾಗಿದೆ. ಜೀವಂತಿಕೆ, ಈ ಕಾಲದ ಶಿಲ್ಪಕಲೆಯ ವೈಶಿಷ್ಟ್ಯವಾಗಿದೆ. ಕೆಲವೆಡೆ ಖುರಾಸನ್ ಕಲ್ಲಿನಲ್ಲಿ ದೇವಾಲಯಗಳನ್ನು ಕಟ್ಟಿದರೆ ಮತ್ತೆ ಕೆಲವೆಡೆ ಉತ್ತಮ ಜಾತಿಯ ಕರಿಕಲ್ಲನ್ನು ಬಳಸಿದ್ದಾರೆ. ದೇವಸ್ಥಾನಗಳ ತಳವಿನ್ಯಾಸಗಳಲ್ಲಿ ವೈವಿಧ್ಯತೆ ಇದೆ. ದ್ವಿಕೂಟ, ತ್ರಿಕೂಟಾಚಲ ದೇವಾಲಯಗಳನ್ನೂ ಇದೇ ಕಾಲದಲ್ಲಿ ಕಟ್ಟಿದ್ದು ಕಂಡುಬರುತ್ತದೆ. ಕೆಲವು ಊರುಗಳಲ್ಲಿ ಉಳಿದಿರುವ ತೋರಣಗಳ ಪಳೆಯುಳಿಕೆಗಳು; ತೋರಣಗಳನ್ನು ಕಟ್ಟುತ್ತಿದ್ದರೆಂದು ಸೂಚಿಸುತ್ತವೆ. ಅವುಗಳ ಮೇಲೆ ಅಷ್ಟಮಂಗಲ ಚಿಹ್ನೆಗಳನ್ನು ಕೆತ್ತುತ್ತಿದ್ದರೆಂದು ಕಂಡುಬಂದಿದೆ. ಇಂತಹ ತೋರಣಗಳು ಲಕ್ಷ್ಮೇಶ್ವರ, ಮುಧೋಳಗಳಲ್ಲಿ ಸಾಕ್ಷಿಯಾಗಿ ನಿಂತಿವೆ. ಎರಡು ಎತ್ತರದ ಕಂಬಗಳ ಮೇಲೆ ಅಲಂಕೃತ ಅಡ್ಡಜಂತಿಯನ್ನು ನಿಲ್ಲಿಸಿ ಈ ತೋರಣಗಳನ್ನು ಕಟ್ಟಲಾಗಿದೆ. ದೇವಾಲಯಗಳ ಸಂಖ್ಯೆ ವಿಪುಲ. ಅದನ್ನು ಕಟ್ಟುವಲ್ಲಿ ಅನೇಕ ಬಗೆಯ ವಿನ್ಯಾಸಗಳನ್ನು ನಾವು ಕಾಣುತ್ತೇವೆ. ಮುಸ್ಲಿಮರ ದಾಳಿಯಿಂದಾಗಿ ವಿಶೇಷತಃ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿರುವ ರಾಷ್ಟ್ರಕೂಟರ ದೇವಾಲಯಗಳು ನಾಶವಾದವು. ಸಮರಗಳ ಸೆಣಸಾಟಗಳಲ್ಲಿಯೂ ಕೆಲವು ಹಾಳಾದವು (ನಾಂದೇಡ ಜಿಲ್ಲೆಯ ಕಂಧಾರದ ದೇವಾಲಯಗಳು) ಮತ್ತೆ ಕೆಲವು ಧರ್ಮಗಳಿಗೆ ಅನುಸಾರವಾಗಿ ಪರಿವರ್ತಿತಗೊಂಡವು; ನಿಜಾಮಾಬಾದ ಜಿಲ್ಲೆಯ (ಆಂಧ್ರಪ್ರದೇಶ) ಬೋಧನದಲ್ಲಿಯ ದೇವಲ್ ಮಸ್ಜಿದ್ (ಇಂದ್ರನಾರಾಯಣ ತ್ರೈಪುರುಷ ದೇವಾಲಯ) ಹಾಗೂ ಧಾರವಾಡ ಜಿಲ್ಲೆಯ ಕೊಣ್ಣೂರಿನ ಪರಮೇಶ್ವರ ದೇವಾಲಯ (ಮೂಲತಃ ಇದು ಜೈನ ಬಸದಿ) ಇವುಗಳನ್ನು ಇಲ್ಲಿ ಉದಾಹರಿಸಬಹುದು. ಒಟ್ಟಿನಲ್ಲಿ ರಾಷ್ಟ್ರಕೂಟರ ಕಾಲದ ಕೊಡುಗೆ ವಾಸ್ತುಶಿಲ್ಪದ ಬೆಳವಣಿಗೆಗೆ ಬಹಳ ಮಹತ್ತ್ವವಾದುದು. ನಕ್ಷತ್ರಾಕೃತಿಯ ತಳವಿನ್ಯಾಸ, ದ್ವಿಕೂಟಾಚಲ, ತ್ರಿಕೂಟಾಚಲ ಶೈಲಿಯ ವೃದ್ಧಿ, ತ್ರೈಪುರಷ ಹಾಗೂ ಪಂಚಲಿಂಗ ದೇವಾಲಯಗಳ ನಿರ್ಮಾಣ, ದೇವಾಲಯಗಳಲ್ಲಿ ಸಭಾ ಮಂದಿರಗಳನ್ನು ಸೇರಿಸಿದುದು. ಜೈನಬದಿಗಳಲ್ಲಿ ಗರ್ಭಗೃಹಕ್ಕೆ ಅನಿಸಿಕೊಂಡು ದ್ಯಾನಗೃಹಗಳ ಜೋಡಣೆ ಮುಂತಾದವು ಕೆಲವು ಮಹತ್ತ್ವದ ಬೆಳವಣಿಗೆಗಳು. ಬನವಾಸಿಯ ರಾಷ್ಟ್ರಕೂಟರು : 897ರಲ್ಲಿ ಬನವಾಸಿ ಮಂಡಲ ಸಂಪೂರ್ಣವಾಗಿ ಚೆಲ್ಲಕೇತನ ವಂಶದ ಅರಸರಿಗೆ ಸೇರಿತ್ತು. ಮುಂದೆ ಅದು 925-26ರಲ್ಲಿ ಬರೆಯಲಾದ ಲಕ್ಷ್ಮೀಪುರದ ಶಾಸನದಲ್ಲಿ (ಧಾರವಾಡ ಜಿಲ್ಲೆ) ಇಬ್ಭಾಗವಾದುದಾಗಿ ಕಂಡುಬರುತ್ತದೆ. ಒಂದು ಭಾಗವನ್ನು ಚೆಲ್ಲಕೇತನ ವಂಶದ ಇಮ್ಮಡಿ ಬಂಕೆಯನಿಗೂ ಇನ್ನೊಂದನ್ನು ರಾಷ್ಟ್ರಕೂಟ ವಂಶದ ಶಂಕರಗಂಡನಿಗೂ ಕೊಟ್ಟುದಾಗಿ ತಿಳಿದುಬಂದಿದೆ. ಈತನಿಗೆ ರಟ್ಟರ ಮೇರು, ಭುವನೈಕರಾಮ, ಜಯಧೀರ ಇತ್ಯಾದಿ ಬಿರುದುಗಳಿದ್ದವು. 964ರಲ್ಲಿ ಈತ ಕೊಪ್ಪಳದಲ್ಲಿ ಜಯಧೀರ ಜಿನಾಲಯವನ್ನು ಕಟ್ಟಿಸಿದ. ಕ್ಯಾಸನೂರು, ಲಕ್ಷ್ಮೀಪುರ, ಹಾವಣಗಿ, ಬಳ್ಳಾರಿ ಜಿಲ್ಲೆಯ ಒಂದು ಶಾಸನ ಮತ್ತು ಇಂದು ಆಂಧ್ರಪ್ರದೇಶದ ಕೊಲನುಪಾದಲ್ಲಿ (ಕೊಲ್ಲಿಪಾಕೆ) ದೊರೆತ ಮೂರು ಶಾಸನಗಳಿಂದ ಒಟ್ಟು ಸದ್ಯ ದೊರೆತ ಎಂಟು ಶಾಸನಗಳಿಂದ, ಈ ಶಾಖೆಯ ವಂಶಾವಳಿಯ ವಿವರ ಹೀಗಿದೆ: ಯಾದವ ವಂಶದ ಪಾಣರಾಜ, ಶಂಕರಗಂಡ, ಅಪ್ಪುವ ರಾಜನ್, ಶಂಖಪ್ಪಯ್ಯನ್, ಗೊಮ್ಮರಸ. ಒಂದನೆಯ ಅಸಗಮರಸ್, ಎರಡನೆಯ ಶಂಕರಗಂಡ, ಅನಂತರ ಸಿಂಗಣದೇವ, ಅಸಗಮರಸ ಮತ್ತು ಶಂಕರಗಂಡ, ಸಿಂಗಣದೇವ 1069ರಲ್ಲಿ ಉಚ್ಚಂಗಿ-30. ಸೂಳುಂಗಲ್-70 (ಚಿತ್ರದುರ್ಗ) ಮಂಡಲಿ-1000 ಮತ್ತು ನಾಲ್ಕುಭಕ್ತ ಗ್ರಾಮಗಳಿಗೆ ಅಧಿಪತಿಯಾಗಿದ್ದ. ಶಂಕರಗಂಡನು ಮೇಲ್ಕಾಣಿಸಿದ ಎಲ್ಲ ಬಿರುದುಗಳೊಂದಿಗೆ ಮಾವನ ಗಂಧವಾರಣ, ಕೊಳ್ಳಿಪಾಕೆಯ ಗೋವ ಮತ್ತು ಪೆಂಜೆ¿õÉ ಗೋವ ಮುಂತಾದ ಇನ್ನೂ ಕೆಲವು ವಿಶಿಷ್ಟ ಬಿರುದುಗಳನ್ನು ಧರಿಸಿದ್ದ.
=== ಸೌಂದತ್ತಿಯ ರಟ್ಟರು ===
ರಾಷ್ಟ್ರಕೂಟ ಸಾಮ್ರಾಜ್ಯದ ಪತನಾನಂತರ ಮತ್ತೆ ಅದು ತಲೆಯೆತ್ತಿ ಪೂರ್ವಸ್ಥಿತಿಯಲ್ಲಿ ಮೆರೆಯಲಿಲ್ಲ. ಆದರೆ ಆ ವಂಶದವರು ಅನೇಕ ಕಡೆ ಸಣ್ಣ ಪುಟ್ಟ ಮಾಂಡಲಿಕರಾಗಿ ಬದುಕಿದರು. ಇಂತಹ ಮನೆತನಗಳಲ್ಲಿ ಸುಗಂಧವರ್ತಿ (ಸೌಂದತ್ತಿ) ( ಸೌದತ್ತಿಯ ರಟ್ಟರದೂ ಒಂದು. ಇವರು ಕೊಂಡಿ-3000 ಪ್ರಾಂತ್ಯಕ್ಕೆ ಅಧಿಪತಿಗಳಾಗಿದ್ದರು. ಸುಗಂಧವರ್ತಿ ಇವರ ರಾಜಧಾನಿ. ಕಲ್ಯಾಣದ ಚಾಳುಕ್ಯರು, [[ಕಳಚುರಿ|ಕಳಚುರಿಯರು]] ಮತ್ತು [[ಸೇವುಣ]] ([[ದೇವಗಿರಿ]]ಯಯಾದವ) ಚಕ್ರವರ್ತಿಗಳಿಗೆ ಇವರು ಮಾಂಡಲಿಕರಾಗಿದ್ದರು.
ಈ ಅರಸರಲ್ಲಿಯೂ ಕೆಲವರು ದೊಡ್ಡ ವಿದ್ವಾಂಸರು, ಕಲಾಕಾರರು ಆಗಿದ್ದರು. ಇವರು ಪೋಷಿಸಿದ ಪ್ರಸಿದ್ಧ ವ್ಯಕ್ತಿಗಳಲ್ಲಿ ಲೀಲಾವತಿ ಪ್ರಬಂಧ ಹಾಗೂ [[ನೇಮಿನಾಥ ಪುರಾಣ]] ಬರೆದ ಕನ್ನಡ ಕವಿ [[ನೇಮಿಚಂದ್ರ]]ನೂ ಒಬ್ಬ.
=== ಅಮರ್ದಕಪುರದ ರಾಷ್ಟ್ರಕೂಟರು ===
ಸೇವುಣರ ಐದನೆಯ ಭಿಲ್ಲಮನ ಕಾಲದ ನಾಂದೇಡ ಜಿಲ್ಲೆಯ ಅರ್ಧಾಪುರದಲ್ಲಿ ದೊರೆತ ಶಾಸನದಿಂದ ಇವರ ವಿವರಗಳನ್ನು ಮೊದಲ ಬಾರಿಗೆ ಬೆಳಕಿಗೆ ಬಂದವು. ಇವರ ಕಾಲ 1192. ರಟ್ಟಬಲ್ಲಾಳ ಭಿಲ್ಲಮನಿಗೆ ಮಾಂಡಲಿಕನಾಗಿದ್ದ. [[ದೇವಪಾಲ]] ಇವರ ಅಜ್ಜ ಹಾಗೂ [[ವಿಕ್ರಮಾರ್ಕ]] ಇವನ ತಂದೆ ಎಂದು ತಿಳಿದುಬಂದಿದೆ.
=== ರಟ್ಟಶಾಸ್ತ್ರದ ರಟ್ಟರು ===
ರಟ್ಟಮತ, [[ರಟ್ಟಶಾಸ್ತ್ರ]] ಎಂದು ಪ್ರಸಿದ್ಧವಾಗಿದ್ದು [[ಮಳೆ]]ಯ ಶಾಸ್ತ್ರವನ್ನು ಕುರಿತು ಬರೆದ ಕೃತಿಯಲ್ಲಿ ಅದರ ಕರ್ತೃ ಅರ್ಹದ್ವಾಸ (ಸು.1398) ಜಿನನಗರದಲ್ಲಿ ಇದ್ದು ರಾಜ್ಯವಾಳಿದ ರಟ್ಟಮನೆಯೊಂದರ ವಿವರಣೆಯನ್ನು ಕೊಟ್ಟಿದ್ದಾನೆ. ಇಮ್ಮಡಿ ಮಾರಸಿಂಹ (964) ಗಂಗದೊರೆಯ ಕಾಲಕ್ಕೆ [[ತಲಕಾಡು]] ಕೋಟೆಯನ್ನು ರಕ್ಷಿಸಿದ ಮಹಾವ್ಯಕ್ತಿ ಕಾಡಮರಸನೆಂಬ ರಟ್ಟ. ಈತನಿಂದ 19ನೆಯ ತಲೆಯ ವ್ಯಕ್ತಿ ಸುಕವಿ ನಿಧಾನ, ರಟ್ಟವೆಡಂಗ, ಅರ್ಹದ್ದಾಸ ಇತ್ಯಾದಿ ಬಿರುದುಗಳನ್ನು ಹೊಂದಿದ ಸೋಮನಾಥ. ಈತ [[ಶ್ರವಣಬೆಳಗೊಳ]]ದಲ್ಲಿಯ ಸಿದ್ಧರ ಬಸದಿಯ ಶಾಸನವೊಂದನ್ನು ಬರೆದಿದ್ದಾರೆ.
== ಇತರರು ==
ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. 380-93) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. 790 ರಿಂದ 890 ವರೇಗೆ ಸುಮಾರು ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (814) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ.
ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. 1132)-ಇವು ಈ ವಂಶದ ಮೂವರು ರಾಜರ ಹೆಸರುಗಳು. ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. 8-9ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ 11,12ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ 11-13ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು.
8-9ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. 220-810) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. 911-35) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ 3ನೆಯ ವಿಗ್ರಹಪಾಲ (ಸು. 1055-81) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ.
{{-}}
== ಇತಿಹಾಸ ==
{{ಕರ್ನಾಟಕದ ಇತಿಹಾಸ}}
{|width="250" cellpadding="4" cellspacing="1" style="float: left; margin: 0 0 1em 1em; font-family: arial; font-size: 90%; background-color: ##F0F8FF; border: 1px solid #cccccc;"
|-gututuersw
|colspan="2" align="center" bgcolor="#99CCCC"|<big>'''ರಾಷ್ಟ್ರಕೂಟ ಅರಸರು'''</big> (753-982)
|-
|[[ದಂತಿದುರ್ಗ]]
|(735 - 756)
|-
|[[ಮೊದಲನೇ ಕೃಷ್ಣ]]
|(756 - 774)
|-
|[[ಇಮ್ಮಡಿ ಗೋವಿಂದ]]
|(774 - 780)
|-
|[[ಧ್ರುವ ಧಾರಾವರ್ಷ]]
|(780 - 793)
|-
|[[ಮುಮ್ಮಡಿ ಗೋವಿಂದ]]
|(793 - 814)
|-
|[[ಮೊದಲನೇ ಅಮೋಘವರ್ಷ]]
|(814 - 878)
|-
|[[ಇಮ್ಮಡಿ ಕೃಷ್ಣ]]
|(878 - 914)
|-
|[[ಮುಮ್ಮಡಿ ಇಂದ್ರ]]
|(914 -929)
|-
|[[ಇಮ್ಮಡಿ ಅಮೋಘವರ್ಷ]]
|(929 - 930)
|-
|[[ನಾಲ್ವಡಿ ಗೋವಿಂದ]]
|(930 – 936)
|-
|[[ಮುಮ್ಮಡಿ ಅಮೋಘವರ್ಷ]]
|(936 – 939)
|-
|[[ಮುಮ್ಮಡಿ ಕೃಷ್ಣ]]
|(939 – 967)
|-
|[[ಕೊಟ್ಟಿಗ ಅಮೋಘವರ್ಷ]]
|(967 – 972)
|-
|[[ಇಮ್ಮಡಿ ಕರ್ಕ]]
|(972 – 973)
|-
|[[ನಾಲ್ವಡಿ ಇಂದ್ರ]]
|(973 – 982)
|-
|bgcolor="#CCFFCC"|[[ಇಮ್ಮಡಿ ತೈಲಪ]]<br />('''''[[ಪಶ್ಚಿಮ ಚಾಲುಕ್ಯರು]]''''')
|bgcolor="#CCFFCC"|(973-997)
|}
{{-}}
== ಸಾಹಿತ್ಯ ಮತ್ತು ಸಂಸ್ಕೃತಿ ==
ರಾಷ್ಟ್ರಕೂಟರ ಕಾಲದಲ್ಲಿ [[ಕನ್ನಡ]]ದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. [[ಬದಂಡೆ]], [[ಚತ್ರಾಣ]], ಮುಂತಾದ [[ಕಾವ್ಯಭೇದ]]ಗಳಿದ್ದವು. ಪ್ರಾಂತದ ಭಾಷೆ [[ತಿರುಳುಗನ್ನಡ]]ವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು [[ನೃಪತುಂಗ]]ನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ [[ನೃಪತುಂಗ]]ನು ತನ್ನ ’’[[ಕವಿರಾಜಮಾರ್ಗ]]’’ ಕೃತಿಯಲ್ಲಿ ತಿಳಿಸಿದ್ದಾನೆ.
[[ರಾಮಾಯಣ]], [[ಮಹಾಭಾರತ]]ಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ [[ಕನ್ನಡ]]ದ [[ಶಾಸನ]]ದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ [[ಕವಿರಾಜಮಾರ್ಗ]]ದಲ್ಲಿ [[ಕಾವೇರಿ]]ಯಿಂದ [[ಗೋದಾವರಿ]]ಯವರೆಗೆ ಇದ್ದ ನಾಡು [[ಕನ್ನಡನಾಡು]] ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು [[ಜೈನ]] ಕವಿಗಳಿದ್ದರು. [[ಶಿವಕೋಟಿ ಆಚಾರ್ಯ]]ನ ‘’[[ವಡ್ಡಾರಾಧನೆ]]’’ ಮೊದಲ [[ಗದ್ಯಕೃತಿ]] ರಚಿತವಾಗಿತ್ತು.
{{Interwikineeded}}
[[ವರ್ಗ:ರಾಷ್ಟ್ರಕೂಟ ಸಾಮ್ರಾಜ್ಯ]]
[[ವರ್ಗ:ಕರ್ನಾಟಕದ ರಾಜಮನೆತನಗಳು]]
[[ವರ್ಗ:ಕರ್ನಾಟಕದ ಇತಿಹಾಸ]]
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]]
== ರಾಷ್ಟ್ರಕೂಟರ ಕೊಡಕೊಡುಗೆಗಳು
# '''ಆಡಳಿತ ವ್ಯವಸ್ಥೆ''': ರಾಷ್ಟ್ರಕೂಟರರಾಜತ್ವವು ವಂಶಪಾರಂಪರ್ಯವಾಗಿತ್ತು.ಅರಸರಿಗೆ ಸಹಾಯ ಮಾಡಲು ಮಂತ್ರಿಮಂಡಲವಿರುತಿತ್ತು. ಮಂತ್ರಿ ಮಂಡಲದಲ್ಲಿ ವಿದೇಶಿ ವ್ಯವಹಾರ ನೋಡಿಕೊಳ್ಳುವ ಮಹಾಸಂದಿ ವಿಗ್ರಹಿಯೆಂಬ ಗಣ್ಯನು ಇದ್ದನು.ಆಡಳೀತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು ರಾಷ್ಟ್ರ(ಮಂಡಲ),ವಿಷಯ,ನಾಡು,ಗ್ರಾಮಗಳಾಗಿ ವಿಭಜಿಸಲಾಗಿತ್ತು. ಗ್ರಾಮದ ಮುಖ್ಯಸ್ಥನಿಗೆ ಗ್ರಾಮಪತಿ ಅಥವಾ ಪ್ರಭುಗಾವುಂಡ ಎಂದು ಕರೆಯುತ್ತಿದ್ದರು. ಗ್ರಾಮ ಸೈನ್ಯಕ್ಕೆ ಈತನೇ ಮುಖ್ಯಸ್ಥ.ಗ್ರಾಮ ಲೆಕ್ಕಿಗ ಈತನ ಸಹಾಯಕ.ನಾಡುಗಳಲ್ಲಿ ನಾಡಗಾವುಂಡ,ವಿಷಯ ಮತ್ತು ರಾಷ್ಟ್ರಗಳಲ್ಲಿ ವಿಷಯಪತಿ ಮತ್ತು ರಾಷ್ಟ್ರಪತಿ ಎಂಬ ಅದಿಕಾರಿಗಳು ಇದ್ದರು.
# '''ಆದಾಯ''' :ಭೂಕಂದಾಯ,ಸರಕು,ಮನೆ,ಅಂಗಡಿಗಳ ಮೇಲಿನ ಸುಂಕು,ನದಿ ದಾಟಿಸುವಂತಹ ವೃತ್ತಿಗಳ ಮೇಲಿನ ತೆರಿಗೆ ಮೋದಲಾದವು ರಾಜ್ಯದ ಆದಾಯಗಳಾಗಿದ್ದವು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ಅರಸು ಮನೆತನಗಳು ಹೊರನಾಡಿನಲ್ಲಿ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಷ್ಟ್ರಕೂಟ ವಂಶ}}
== ಉಲ್ಲೇಖ ==
<references />
2l4qor2vj2i1m8xozd9zeadffw3rust
ಕ್ರಿಕೆಟ್
0
4217
1371583
1371158
2026-04-14T21:04:05Z
Successalltime87
90571
1371583
wikitext
text/x-wiki
{{Infobox ಕ್ರೀಡೆ
| image=Pollock to Hussey.jpg
| imagesize=300px
| caption=A [[Bowling (cricket)|bowler]] bowling to a [[Batting (cricket)|batsman]]. The paler strip is the [[cricket pitch]].it is very important The two sets of three wooden stumps on the pitch are the [[wickets]]. The two white lines are the [[Crease (cricket)|creases]].
| union=[[International Cricket Council]]
| nickname=
| first team=
| registered=
| clubs=
| team=೧೧ players per side<br />substitute fielders (only) are permitted in cases of injury or illness
| category=[[Bat-and-ball games|bat-and-ball]]
| ball=[[cricket ball]], [[cricket bat]],<br /> [[wicket]]: [[Stump (cricket)|stumps]], [[Bail (cricket)|bails]]
}}
'''ಕ್ರಿಕೆಟ್''' ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ [[ಇಂಗ್ಲೆಂಡ್|ಇಂಗ್ಲೆಂಡಿನ]]ಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. [[ಬ್ರಿಟೀಷ್ ಸಾಮ್ರಾಜ್ಯ]]ದ ವಿಸ್ತರಣೆಯು [[ಸಮುದ್ರ]]ದಾಚೆಗಿನ [[ದೇಶ]]ಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.<ref>[http://www.cricketarchive.com/Archive/Countries/index.html CricketArchive – ICC ಸದಸ್ಯ ರಾಷ್ಟ್ರಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಆಟದ ನಿಯಮಾವಳಿಗಳು [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ಕಾನೂನುಗಳು]] ಎಂದು ಪರಿಚಿತವಾಗಿವೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಚೇರಿಯ ನಿಯಮಗಳು] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಇವೆಲ್ಲವುಗಳ ಉಸ್ತುವಾರಿಯನ್ನು ಗ್ರಂಥಸ್ವಾಮ್ಯ ಹೊಂದಿರುವ ICC ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನೋಡಿಕೊಳ್ಳುತ್ತಿದೆ.ಕ್ರಿಕೆಟ್ ಆಟವನ್ನು [[ಕ್ರಿಕೆಟ್ ಮೈದಾನ]]ದ ಮಧ್ಯಭಾಗದಲ್ಲಿರುವ ಪಿಚ್ ಮೇಲೆ ಆಡಿಸಲಾಗುತ್ತದೆ.ಪಂದ್ಯವನ್ನು ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಾನೂನುಗಳು: ಕಾನೂನು 1] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು [[ರನ್ (ಕ್ರಿಕೆಟ್)|ರನ್]] ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್ಮನ್ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ.
ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಬ್ಯವಿದ್ದ ಎಲ್ಲಾ ಒವರ್ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್ಮನ್ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ.
ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಪ್ನ್ನಂದ್ಯವನ್ನು ಆಡಿಸಲಾಗುತ್ತದೆ.ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ.
== ಉದ್ದೇಶಗಳು ==
[[ಚಿತ್ರ:cricket field parts.svg|right|thumb|250px|ಲಾಕ್ಷಣಿಕ ಕ್ರಿಕೆಟ್ ಮೈದಾನ]]
ಕ್ರಿಕೆಟ್ ಪಂದ್ಯವನ್ನು ಒಂದೊಂದು ಪಂಗಡದಲ್ಲೂ ಹನ್ನೊಂದು ಆಟಗಾರರಿರುವಂತೆ ಎರಡು ಪಂಗಡಗಳ (ಅಥವಾ ಬದಿಗಳ) ನಡುವೆ ವಿವಿಧ ರೀತಿಯ ಗಾತ್ರ ಮತ್ತು ಆಕಾರದ [[ಕ್ರಿಕೆಟ್ ಮೈದಾನ|ಮೈದಾನ]]ದಲ್ಲಿ ಆಡಿಸಲಾಗುತ್ತದೆ.ಮೈದಾನವು ಹುಲ್ಲುಗಳಿಂದ ಆವೃತವಾಗಿರುತ್ತದೆ ಮತ್ತು ಇದು ಮೈದಾನದ ಫಲವತ್ತತೆಯನ್ನು ನೋಡಿಕೊಳ್ಳುವ, ಕಟಾವು ಮಾಡುವ, ರೋಲಿಂಗ್ ಮಾಡುವ ಮತ್ತು ಮೇಲ್ಪದರವನ್ನು ಸಮಾನಗೋಳಿಸುವ ಕೆಲಸಗಾರರಿಂದ ರಚಿಸಲ್ಪಟ್ಟಿರುತ್ತದೆ. ಇದರ ಮೈದಾನದ ಡಯಾಮೀಟರ್ಗಳು{{convert|140|-|160|yd}} ಸಾಮಾನ್ಯವಾಗಿರುತ್ತವೆಮೈದಾನದ ಪರಿಧಿಯನ್ನು ಬೌಂಡರಿ ಎಂದು ಕರೆಯಲಾಗುತ್ತದೆ ಮತ್ತು ಮೈದಾನದ ಹೊರಗಿನ ಬದಿಯನ್ನು ಕೆಲವೊಮ್ಮೆ ಬಣ್ಣದ ಮೂಲಕವೂ ಮತ್ತು ಕೆಲವೊಮ್ಮೆ ಹಗ್ಗದ ಮೂಲಕವೂ ಸುತ್ತುವರಿಯಲಾಗುತ್ತದೆ. ಮೈದಾನವು ಗೋಲಾಕಾರದಲ್ಲೂ, ಚೌಕಾಕಾರದಲೂ ಅಥವಾ ಮೊಟ್ಟೆಯಾಕಾರದಲ್ಲು ಇರಬಹುದು-ದಿ ಒವೆಲ್ ಅನ್ನು ಕ್ರಿಕೇಟಿನ ಅತ್ಯಂತ ಪ್ರಸಿಧ್ದ ಸ್ಥಳವೆಂದು ಕರೆಯಲಾಗಿದೆ.
ಪ್ರತಿಯೊಂದು ಪಂಗಡದ ಮೂಲ ಉದ್ದೇಶ ಹೆಚ್ಚು [[ರನ್ (ಕ್ರಿಕೆಟ್)|ರನ್]]ಗಳನ್ನು ಗಳಿಸುವುದಲ್ಲದೆ ಸಂಪೂರ್ಣವಾಗಿ ಇನ್ನೊಂದು ಪಂಗಡವನ್ನು ವಿಸರ್ಜಿಸುವುದಾಗಿದೆಕ್ರಿಕೆಟ್ನ ಒಂದು ಸ್ವರೂಪದಲ್ಲಿ, ಎದುರಾಳಿ ತಂಡವು ಸಂಪೂಣ೯ವಾಗಿ ಔಟ್ ಆಗದಿದ್ದರೂ ಕೂಡ ಹೆಚ್ಚಿಗೆ ರನ್ ಗಳಿಸುವುದರ ಮೂಲಕ ಆಟವನ್ನು ಗೆಲ್ಲಬಹುದಾಗಿದೆ.ಇನ್ನೊಂದು ಸ್ವರೂಪದಲ್ಲಿ, ಪಂದ್ಯವನ್ನು ಗೆಲ್ಲಲು ಕಡ್ಡಾಯವಾಗಿ ಅಧಿಕ ರನ್ ಗಳಿಸಲೇಬೇಕು ಮತ್ತು ಎದುರಾಳಿ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು, ಇಲ್ಲವಾದಲ್ಲಿ ಪಂದ್ಯವನ್ನು ಸಮಾನಗೋಳಿಸಲಾಗುವುದು.
ಆಟ ಪ್ರಾರಂಭವಾಗುವುದಕ್ಕೂ ಮೊದಲು, ಎರಡೂ ತಂಡದ ನಾಯಕರು ಕೂಡಿ ಯಾವ ತಂಡ ಮೊದಲು ಬ್ಯಾಟ್ ಅಥವಾ ಬೌಲ್ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾಣ್ಯವನ್ನು ಟಾಸ್ ಮಾಡುವರು.ಟಾಸ್ ಗೆದ್ದ ನಾಯಕನು ಪ್ರಸ್ತುತ ಮತ್ತು ನಿರೀಕ್ಷಿತ ಮೈದಾನದ<ref>{{Cite web |url=https://www.sportscourtdimensions.com/cricket/ |title=ಆರ್ಕೈವ್ ನಕಲು |access-date=2018-08-28 |archive-date=2017-06-29 |archive-url=https://web.archive.org/web/20170629115409/https://www.sportscourtdimensions.com/cricket/ |url-status=dead }}</ref> ವಿವರಗಳು ಮತ್ತು ಹವಾಮಾನ ಸ್ಥಿತಿಗಳನ್ನು ಒಳಗೊಂಡಂತೆ ಚತುರ ವಿವೇಚನೆಯ ಮೂಲಕ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮುಖ್ಯ ಕಾರ್ಯ ಅರಂಭವಾಗುವುದು, ವಿಶೇಷವಾಗಿ ರಚಿಸಲ್ಪಟ್ಟ ಮೈದಾನದ (ಸಾಮಾನ್ಯವಾಗಿ ಮಧ್ಯದಲ್ಲಿ) ಮಧ್ಯಭಾಗವಾದ ಪಿಚ್ನಲ್ಲಿ.
ಪಿಚ್ನ ಎರಡೂ ಕೊನೆಯಲ್ಲಿ {{convert|22|yd}}ಅಂತರದಲ್ಲಿ ವಿಕೇಟ್ಗಳನ್ನು ನೆಡಲಾಗಿರುತ್ತದೆ.ಇವುಗಳು ಬೌಲಿಂಗ್ (ಫೀಲ್ಡಿಂಗ್ ಎಂದು ಕೂಡ ಕೆರೆಯಲಾಗುತ್ತದೆ) ''ಅಲಿಯಾಸ್'' ಫೀಲ್ಡಿಂಗ್ ತಂಡದ ಗುರಿಸಾಧನೆಗೆ ಸಹಾಯಕಾರಿಯಾದರೆ ಬ್ಯಾಟಿಂಗ್ ತಂಡ ತನ್ನನ್ನು ರಕ್ಷಿಸಿಕೊಂಡು ಅಧಿಕ ರನ್ ಗಳಿಸಲು ಸಹಕರಿಸುತ್ತದೆ.
ಬ್ಯಾಟ್ಸ್ಮನ್ ತನ್ನ ಬ್ಯಾಟ್ ಮೂಲಕ ಚೆಂಡನ್ನು ಹೊಡೆದ ನಂತರ ಪಿಚ್ನ ಉದ್ದಕ್ಕೆ ಓಡಿದಾಗ ಮಾತ್ರ ಅಧಿಕ ರನ್ಗಳನ್ನು ಗಳಿಸಲು ಸಾಧ್ಯ. ಆದಾಗ್ಯೂ ಅಧಿಕ ರನ್ ಗಳಿಸುವ ಹಲವಾರು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.<ref>[http://news.bbc.co.uk/sport1/hi/cricket/rules_and_equipment/4183254.stm BBC Sport – ರನ್ಗಳನ್ನು ಹೇಗೆ ಗಳಿಸಲಾಯಿತು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಬ್ಯಾಟ್ಸ್ಮನ್ ಹೆಚ್ಚಿನ ಯಾವುದೇ ರನ್ ಗಳಿಸಲು ಪ್ರಯತ್ನಿಸದಿದ್ದರೆ, ಚೆಂಡನ್ನು ಡೆಡ್ ಎಂದು ಭಾವಿಸಿ ಅದನ್ನು ಬೌಲರ್ಗೆ ಮತ್ತೆ ಬೌಲ್ ಮಾಡಲು ಹಿತಿರುಗಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-23-dead-ball,49,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 23] {{Webarchive|url=https://web.archive.org/web/20100218143402/http://www.lords.org/laws-and-spirit/laws-of-cricket/laws/law-23-dead-ball,49,AR.html |date=2010-02-18 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಬ್ಯಾಟಿಂಗ್ ತಂಡ ಸಂಪೂರ್ಣ ಆಲ್ ಔಟ್ ಆಗುವವರೆಗೂ ಬೌಲಿಂಗ್ ತಂಡ ವಿವಿಧ ವಿಧಾನಗಳ<ref>[http://news.bbc.co.uk/sport1/hi/cricket/rules_and_equipment/default.stm BBC Sport – ಔಟ್ ಮಾಡುವ ದಾರಿಗಳು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಮೂಲಕ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಿರುತ್ತದೆ, ಆನಂತರದಲ್ಲಿ ಮೊದಲು ಬೌಲಿಂಗ್ ಮಾಡುತ್ತಿದ್ದ ತಂಡ ಸರದಿಯಂತೆ ಬ್ಯಾಟಿಂಗ್ ಮತ್ತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ತಂಡ ಫೀಲ್ಡಿಂಗ್ ಮಾಡಬೇಕಾಗುತ್ತದೆ.<ref>[http://news.bbc.co.uk/sport1/hi/cricket/rules_and_equipment/4183172.stm BBC Sport – ದಿ ಏಮ್ ಆಪ್ ಕ್ರಿಕೆಟ್]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ, ಮೈದಾನದಲ್ಲಿ ಆಟ ನಡೆಯುತ್ತಿರುವಾಗ ೧೫ ಜನರು ಉಪಸ್ಥಿತರಿರುತ್ತಾರೆ ಅವರಲ್ಲಿ ಇಬ್ಬರು ಮೈದಾನದ ಎಲ್ಲಾ ಚಟುವಟಿಕೆಗಳನ್ನೂ ನಿಯಂತ್ರಿಸುವ ಅಂಪೈರ್ಗಳು, ಇಬ್ಬರು ಬ್ಯಾಟ್ಸ್ಮನ್ಗಳು, ಅವರಲ್ಲಿ ಒಬ್ಬನನ್ನು ಚೆಂಡನ್ನು ಎದುರಿಸುವ ಸ್ಟ್ರೈಕರ್ ಹಾಗೂ ಇನ್ನೊಬ್ಬನನ್ನು ನಾನ್ ಸ್ಟ್ರೈಕರ್ ಎನ್ನುವರು. ರನ್ಗಳನ್ನು ಗಳಿಸಿದ ನಂತರ ಮತ್ತು ಒವರ್ಗಳು ಮುಗಿದ ನಂತರ ಪರಸ್ಪರ ಬದಲಾಗುವುದು ಬ್ಯಾಟ್ಸ್ಮನ್ಗಳ ಕರ್ತವ್ಯವಾಗಿದೆ. ಫೀಲ್ಡಿಂಗ್ ಮಾಡುತ್ತಿರುವ ತಂಡದ ಎಲ್ಲಾ ೧೧ ಆಟಗಾರರೂ ಒಟ್ಟಿಗೇ ಮೈದಾನದಲ್ಲಿ ಉಪಸ್ಥಿತರಿರುತ್ತಾರೆ. ಅವರಲ್ಲಿ ಒಬ್ಬನನ್ನು ಬೌಲರ್, ಮತ್ತೊಬ್ಬನನ್ನು ವಿಕೇಟ್ ಕೀಪರ್ ಹಾಗು ಉಳಿದ ಒಂಬತ್ತು ಜನರನ್ನು ಫೀಲ್ಡರ್ಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಕೇಟ್ ಕೀಪರ್ (ಅಥವಾ ಕೀಪರ್) ಯಾವಾಗಲೂ ನಿಷ್ಣಾತನಾಗಿರುತ್ತಾನೆ ಅದರೆ ಮೈದಾನದಲ್ಲಿರುವ ಫೀಲ್ಡರ್ಗಳಲ್ಲಿ ಯಾರನ್ನು ಬೇಕಾದರೂ ಬೌಲ್ ಮಾಡಲು ಕರೆಯಬಹುದು.
===ಪಿಚ್, ವಿಕೇಟ್ಸ್ ಮತ್ತು ಕ್ರೀಸ್ಗಳು===
[[ಚಿತ್ರ:Cricket pitch.svg|right|thumb|500px|ಕ್ರಿಕೆಟ್ ಪಿಚ್ಗಳ ಪರಿಮಾಣ]]
ಪಿಚ್, ಎರಡೂ ವಿಕೇಟ್ಗಳ ನಡುವೆ ಒಂದು ಸಾಲಿನಂತೆ ೨೨ ಅಡಿಯಷ್ಟು (ಒಂದು ಸರಪಳಿಯಂತೆ) ಉದ್ದವಾಗಿರುತ್ತದೆ<ref>22 yards is the length of a [[ಚೈನ್ (ಘಟಕ)|chain]], a suveyor's measure first devised in 1620</ref> ಮತ್ತು ೧೦ ಅಡಿ ಅಗಲವಾಗಿರುತ್ತದೆ. ಇದು ಸಮತಟ್ಟಾದ ಮೇಲ್ಮೈಯ್ಯನ್ನು ಹೋದಿಂದೆ ಮತ್ತು ಇದರ ಮೇಲೆ ಅತ್ಯಂತ ಸಣ್ಣ ಪ್ರಮಾಣದ ಹುಲ್ಲುಗಳಿದ್ದು ಆಟ ಮುಂದುವರೆದಂತೆ ಅವು ನಶಿಸಿ ಹೋಗುತವೆ.
ಪಿಚ್ನ ಸ್ಥಿತಿ ಪಂದ್ಯದ ಮೇಲೆ ಗಮನಾರ್ಹ ಪರಿಣಾಮವನ್ನುಂಟುಮಾಡುತ್ತದೆ ಮತ್ತು ತಂಡದ ಚಾತುರ್ಯಗಳನ್ನು ಯಾವಾಗಲೂ ಪಿಚ್ನ ಸ್ಥಿತಿಯೊಂದಿಗೆ ಪ್ರಚಲಿತ ಮತ್ತು ನಿರೀಕ್ಷಿತ ನಿರ್ಧಾರಕ ಅಂಶವಾಗಿ ನಿರ್ಧರಿಸಲಾಗುತ್ತದೆ.
ಪ್ರತಿಯೊಂದು ವಿಕೇಟ್ ಮೂರು ಮರದ ಸ್ಟಂಪ್ನಿಂದ ರಚನೆಗೊಂಡಿದ್ದು ನೇರವಾಗಿ ಪಿಚ್ನಲ್ಲಿ ನೆಡಲಾಗುತ್ತದೆ, ಮೇಲೆ ಬೇಲ್ಸ್ ಎಂದು ಕರೆಯಿಸಿಕೊಳ್ಳುವ ಎರಡು ಮರದ ತುಂಡುಗಳು ಸುತ್ತುವರೆದಿರುತ್ತವೆ. ಬೇಲ್ಸ್ ಒಳಗೊಂಡಂತೆ ವಿಕೇಟ್ಗಳ ಸಂಪೂರ್ಣ ಉದ್ದ{{convert|28.5|in}} ಇದ್ದರೆ ಮೂರು ಸ್ಟಂಪ್ಗಳ ಅಗಲ{{convert|9|in}} ಇರುತ್ತದೆ.
ಬ್ಯಾಟ್ಸ್ಮನ್ಗಳ "ಸುರಕ್ಷಿತ ಪ್ರದೇಶ"ವನ್ನು ಗುರುತಿಸಲು ಮತ್ತು ಬೌಲರ್ಗಳ ಪ್ರವೇಶವನ್ನು ಮಿತಿಗೊಳಿಸಲು ಪಿಚ್ ಮೇಲೆ ವಿಕೇಟ್ನ ಸುತ್ತಲು ಬಣ್ಣದಿಂದ ರಚಿಸಲ್ಪಟ್ಟಿರುವ ನಾಲ್ಕು ರೇಕೆಗಳನ್ನು ಕ್ರೀಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು "ಪಾಪಿಂಗ್" (ಅಥವಾ ಬ್ಯಾಟಿಂಗ್) ಕ್ರೀಸ್, "ಬೌಲಿಂಗ್" ಕ್ರೀಸ್ ಮತ್ತು ಎರಡು "ರಿಟರ್ನ್" ಕ್ರೀಸ್ ಎಂದು ಕರೆಯುವರು.
[[ಚಿತ್ರ:Cricket Stumps en.svg|right|thumb|100px|ಮೇಲೆ ಎರಡು ಬೆಯಲ್ಸ್ಗಳು ಇರುವಂತೆ ಮೂರು ಸ್ಟಂಪ್ಗಳ ವಿಕೇಟನ್ನು ಮೈದಾನದ ಒಳಗೆ ಸುತ್ತಿಗೆಯಿಂದ ಹೊಡೆಯಲಾಗಿರುತ್ತದೆ.]]
ಬೌಲಿಂಗ್ ಕ್ರೀಸ್ನಲ್ಲಿ ವಿಕೇಟ್ಗಳನ್ನು ಸುಲಭವಾಗಿ ಬೇರೆಯಾಗಲು ಅನುಕೂಲವಾಗುವ ರೀತಿಯಲ್ಲಿ ರೇಖೆಯ ಮೇಲೆ ನೇಡಲಾಗಿರುತ್ತದೆ.{{convert|22|yd}}ಮಧ್ಯದಲ್ಲಿ ನೇಡಲಾಗಿರುವ ಸ್ಟಂಪ್ನಿಂದ ಬೌಲಿಂಗ್ ಕ್ರೀಸ್ {{convert|8|ft|8|in}}ರಷ್ಟು ದೂರದಲ್ಲಿರುತ್ತದೆ.
ಪಾಪಿಂಗ್ ಕ್ರೀಸ್ ಕೂಡ ವಿಕೇಟುಗಳ{{convert|4|ft}} ಮುಂದೆ ಅಷ್ಟೇ ಅಂತರದಲ್ಲಿದ್ದು ಬೌಲಿಂಗ್ ಕ್ರೀಸ್ಗೆ ಸಮಾನವಾಗಿರುತ್ತದೆ.ರಿಟ್ರ್ನ್ ಕ್ರೀಸ್ಗಳು ಉಳಿದೆರಡವುಗಳಿಗೆ ಲಂಬವಾಗಿರುತ್ತವೆ; ಅವು ಪಾಪಿಂಗ್ ಕ್ರೀಸ್ನ ಅಂಚಿಗೆ ಪಾರ್ಶ್ವವಾಗಿದ್ದು ಬೌಲಿಂಗ್ ಕ್ರೀಸ್ನ ಕೊನೆಯ ತುದಿಯಿಂದ ಸರಿಸುಮಾರು{{convert|8|ft}} ಉದ್ದಕ್ಕೆ ಎಳೆಯಲಾಗುತ್ತದೆ.
ಬೌಲರ್ ಚೆಂಡನ್ನು ಎಸೆಯುವಾಗ ಆತನ ಹಿಂದಿನ ಕಾಲಿನ ಪಾದ "ಡೆಲಿವರಿ ಸ್ಟ್ರೈಡ್" ಮೇಲೆ, ಎರಡೂ ರಿಟರ್ನ್ ಕ್ರೀಸ್ನ ಒಳಗಡೆ ಮತ್ತು ಆತನ ಮುಂದಿನ ಕಾಲಿನ ಪಾದ ಪಾಪಿಂಗ್ ಕ್ರೀಸ್ನ ಮೇಲೆ ಅಥವಾ ಹಿಂದೆ ಇರಲೇಬೇಕು. ಒಂದು ವೇಳೆ ಬೌಲರ್ ಈ ನಿಯಮವನ್ನು ಮುರಿದರೆ ತೀರ್ಪುಗಾರರು ಆ ಎಸೆತವನ್ನು "ನೊ ಬಾಲ್" ಎಂದು ನಿರ್ಣಯಿಸುವರು. ಪಾಪಿಂಗ್ ಕ್ರೀಸ್ನಿಂದ ದಾಂಡಿಗನಿಗಾಗುವ ಪ್ರಯೋಜನವೆಂದರೆ, ಇದು ಸ್ಟಂಪ್ಡ್ ಅಥವಾ ರನ್ ಔಟ್ (Dismissals ಕೆಳಗೆ ನೋಡಿ) ಅಗಬಹುದಾದ ಆತನ ಅಪಾಯಕಾರಿ ಪರಿಧಿಯ ಮಿತಿಯನ್ನು ಸೂಚಿಸುತ್ತದೆ. ಒಂದು ವೇಳೆ "ಆತನು ಪರಿಧಿಯ ಹೊರಗಡೆ" ಇರುವನು ಎಂದಾದರೆ ತನ್ನ ವಿಕೇಟ್ ಕಳೆದುಕೊಳ್ಳುತ್ತಾನೆ.
ಪಿಚ್ನ ಸಾಂದ್ರತೆಯಲ್ಲಿ ಬದಲಾವಣೆಗಳಿರುತ್ತವೆ, ಈ ಬದಲಾವಣೆ ಬೌಲರ್ಗೆ ಚೆಂಡನ್ನು ಪುಟಿದೇಳಿಸಲು, ತಿರುಗಿಸಲು ಮತ್ತು ಎರಡೂ ವಿಧಾನವನ್ನು ಒಮ್ಮೆಗೆ ಬಳಸಿ ಬೌಲ್ ಮಾಡಲು ಲಭ್ಯವಾಗುತ್ತದೆ.ಗಡುಸಾದ ಪಿಚ್ ಸಾಮಾನ್ಯಾಗಿ ಎತ್ತರದ ಆದರೆ ಸಮರೂಪದ ಪುಟಿಯುವಿಕೆಯ ಕಾರಣದಿಂದಾಗಿ ಬ್ಯಾಟ್ ಮಾಡಲು ಅನುಕೂಲಕರವಾಗಿರುತ್ತದೆ.ಬಹುವಾಗಿ ಏಳುವ ಬಿರುಕುಗಳಿಂದಾಗಿ ಒಣಗಿದ ಪಿಚ್ಗಳು ಬ್ಯಾಟಿಂಗ್ಗೆ ಅನಾನುಕೂಲಕರವಾಗುತ್ತವೆ, ಮತ್ತು ಈ ಸ್ಥಿತಿ ಸಂಭವಿಸಿದಾಗಲೆಲ್ಲ ಸ್ಪಿನ್ನ್ನರ್ಗಳು ಪ್ರಮುಖ ಪಾತ್ರವಹಿಸಬಹುದಾಗಿದೆ.ತೇವವಿರುವ ಪಿಚ್ಗಳು ಅಥವಾ ಹುಲ್ಲಿನಿಂದ ಆವೃತವಾಗಿರುವ ಪಿಚ್ಗಳು (ಹಸಿರು ಪಿಚ್ಗಳು ಎಂದು ಕರೆಯಲಾಗುವ) ಒಳ್ಳೆಯ ವೇಗದ ಬೌಲರ್ಗಳಿಗೆ ಹೆಚ್ಚಿನ ಪುಟಿತವನ್ನು ಹೊರತೆಗೆಯಲು ಅವಕಾಶಮಾಡಿಕೊಡುತ್ತವೆ. ಈ ತರಹದ ಪಿಚ್ಗಳು ಪಂದ್ಯದುದ್ದಕ್ಕೂ ವೇಗದ ಬೌಲರ್ಗಳಿಗೆ ಸಹಾಯವಕಾಶ ನೀಡುತ್ತವೆ, ಆದರೆ ಆಟ ಮುಂದುವರಿದಂತೆ ಬ್ಯಾಟಿಂಗ್ಗೆ ಉತ್ತಮ ಅನುಕೂಲಕರವಾಗುವ ರೀತಿಯಲ್ಲಿ ಬದಲಾಗುತ್ತದೆ.
=== ಬ್ಯಾಟ್ ಮತ್ತು ಬಾಲ್ ===
ಆಟದ ಸಾರಾಂಶ ಇರುವುದು ಬೌಲರ್ ಪಿಚ್ನ ಒಂದು ತುದಿಯಿಂದ ಬೌಲನ್ನು ಬೀಸಿ ಬ್ಯಾಟ್ಸಮನ್ ಎಡೆಗೆ ಎಸೆದಾಗ ಮತ್ತು ಬ್ಯಾಟ್ಸಮನ್ ತನ್ನ ತೋಳುಗಳಿಂದ ಬ್ಯಾಟನ್ನು ಹಿಡಿದು ಆನ್ ಸ್ಟ್ರೈಕ್ನಲ್ಲಿ ಇನ್ನೊಂದು ತುದಿಯಿಂದ ಅದನ್ನು ಹೊಡೆದಾಗ. ಮೇಲೆ ಸಿಲೀಂಡರಿನಾಕಾರದ ಹಿಡಿಕೆಯನ್ನು ಹೊಂದಿದ್ದು ಬ್ಲೇಡ್ನ ಆಕಾರದಲ್ಲಿರುವ [[ಕ್ರಿಕೆಟ್ ಬ್ಯಾಟ್|ಬ್ಯಾಟ]]ನ್ನು ಬಿಳಿ ವಿಲ್ಲೋ ಮರದ ಕಟ್ಟಿಗೆಯಿಂದ ಮಾಡಲಾಗಿರುತ್ತದೆ.
ಬ್ಲೇಡ್ {{convert|4.25|in}} ಅಳತೆಗಿಂತ ಹೆಚ್ಚು ಅಗಲವಾಗಿರಬಾರದು ಮತ್ತು ಬ್ಯಾಟ್ನ ಒಟ್ಟೂ ಉದ್ದ {{convert|38|in}} ಅಳತೆಗಿಂದ ಹೆಚ್ಚಿಗೆ ಇರಬಾರದು.
ಬಾಲನ್ನು ಕಠಿಣವಾದ ಚರ್ಮವನ್ನು ಎರಡೂ ಬದಿಯಲ್ಲಿ ಗೋಳಾಕಾರವಾಗಿ ಹೊಲಿದು {{convert|9|in}}ನ ಸುತ್ತಳತೆಗೆ ರಚಿಸಿರುತ್ತಾರೆ. ಚೆಂಡಿನ ಕಾಠೀಣ್ಯತೆ ಮತ್ತು ಚೆಂಡನ್ನು {{convert|90|mph}} ಕ್ಕೂ ಹೆಚ್ಚು ವೇಗದಲ್ಲಿ ಎಸೆಯುವ ಕಾರಣದಿಂದ, ಬ್ಯಾಟ್ಸ್ಮನ್ ತನ್ನ ಮೇಲಿನ ಕಾಳಜಿಯಿಂದಾಗಿ ಪ್ಯಾಡ್ಗಳು (ಮೋಣಕಾಲು ಮತ್ತು ಅದರ ಕೆಳಭಾಗವನ್ನು ರಕ್ಷಿಸುವುದಕ್ಕೋಸ್ಕರ ರಚನೆಗೊಂಡಿದೆ), ಕೈಗಳಿಗಾಗಿ ಬ್ಯಾಟಿಂಗ್ ಗವಸುಗಳು, ತಲೆಯ ರಕ್ಷಣೆಗೆ ಒಂದು ಹೆಲ್ಮೆಟ್ ಮತ್ತು ಕಾಲಂಗಿಯ ಒಳಗೆ ಒಂದು ಬಾಕ್ಸ್ (ಎರಡು ತೊಡೆಗಳು ಕೂಡುವ ಭಾಗವನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ) ಓಳಗೊಂಡಂತೆ ಇತರ ರಕ್ಷಣಾತ್ಮಕ ಉಡುಪುಗಳನ್ನು ಧರಿಸುತ್ತಾನೆ. ಕೆಲವು ಬ್ಯಾಟ್ಸಮನ್ಗಳು ಹೆಚ್ಚುವರಿ ಪ್ಯಾಡುಗಳನ್ನು ಅಂದರೆ ಥಾಯ್ ಪ್ಯಾಡ್, ಆರ್ಮ್ ಪ್ಯಾಡ್, ರಿಬ್ ಪ್ರೊಟೆಕ್ಟರ್ಸ್ ಮತು ಶೊಲ್ಡರ್ ಪ್ಯಾಡುಗಳನ್ನು ತಮ್ಮ ಮೇಲುಡುಪು ಮತ್ತು ಪ್ಯಾಂಟ್ ಒಳಗೆ ಧರಿಸುತ್ತಾರೆ.
=== ಅಂಪೈರ್ಗಳು ಮತ್ತು ಸ್ಕೋರರ್ಗಳು ===
ಮೈದಾನದ ಆಟ ಇಬ್ಬರು ಅಂಪೈರ್ಗಳಿಂದ ನಿಯಂತ್ರಿಸಲ್ಪಡುತ್ತದೆ, ಅವರಲ್ಲಿ ಒಬ್ಬ ಬೌಲರ್ನ ತುದಿಯ ವಿಕೇಟ್ನ ಹಿಂಬಾಗದಲ್ಲಿ ನಿಂತಿದ್ದರೆ ಇನ್ನೊಬ್ಬ ಆನ್ ಸ್ಟ್ರೈಕ್ ಬ್ಯಾಟ್ಸ್ಮನ್ ಬದಿಯಿಂದ ಸ್ಕೇಯರ್ ಲೆಗ್ ಎಂದು ಕರೆಯಲಾಗುವ ಪ್ರದೇಶದಲ್ಲಿ ಸುಮಾರು ೧೦–೧೨ ಮೀಟರುಗಳಷ್ಟು ದೂರದಲ್ಲಿ ನಿಂತಿರುತ್ತಾನೆಬೌಲರ್ ಬೋಲನ್ನು ಎಸೆಯುವ ಸಮಯದಲ್ಲಿ ಅಂಪೈರ್ ವಿಕೇಟ್ನ ಬದಿಯಲ್ಲಿ ಬೌಲರ್ ಮತ್ತು ನಾನ್ ಸ್ಟ್ರೈಕರ್ನ ನಡುವೆ ನಿಂತಿರುತ್ತಾನೆ.ಆಡುವ ಸ್ಥಿತಿಗಳಲ್ಲಿ ಏನಾದರೂ ಅನುಮಾನಗಳಿದ್ದಲ್ಲಿ ಅಂಪೈರ್ಗಳು ಅದರ ಕುರಿತು ಸಮಾಲೋಚಿಸುತ್ತಾರೆ ಮತ್ತು ಅವರು ಅಗತ್ಯವಿದ್ದ ಸಂದರ್ಭದಲ್ಲಿ ಆಟಗಾರರನ್ನು ಮೈದಾನದಿಂದ ಹೊರಹೋಗುವಂತೆ ಮಾಡಿ ಪಂದ್ಯವನ್ನು ಮುಂದೂಡಬಹುದಾಗಿದೆ, ಉದಾಹರಣೆಗೆ ಮಳೆ ಅಥವಾ ಬೆಳಕಿನ ಅಭಾವವಿರುವ ಸಂದರ್ಭದಲ್ಲಿ.
[[ಚಿತ್ರ:Cricket Umpire.jpg|thumb|left|ಅಂಪೈರ್]]
ಮೈದಾನದ ಹೊರಗೆ ಮತ್ತು ದೂರದರ್ಶನ ಸೇವೆ ಇರುವ ಪಂದ್ಯಗಳಲ್ಲಿ, ಯಾವಾಗಲೂ ಕೆಲವು ಘಟನೆಗಳ ವೀಡಿಯೋ ಸಾಕ್ಷಿಗಳ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಾದ ಒಬ್ಬ ಥರ್ಡ್ ಅಂಪೈರ್ ಇರುತ್ತಾನೆ. ಎರಡು ICC ಖಾಯಂ ಸದಸ್ಯ ರಾಷ್ಟ್ರಗಳ ನಡುವೆ ನಡೆಸಲ್ಪಟ್ಟ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಸೀಮಿತ ಒವರುಗಳ ಪಂದ್ಯಗಳಲ್ಲಿ ಆಟದ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಕಡ್ಡಾಯವಾಗಿ ಇರಲೇಬೇಕು.ಈ ಪಂದ್ಯಗಳು, ಆಟ [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ನಿಯಮಗಳ]] ಪರಿಧಿಯ ಒಳಗೆ ಇದೆಯೋ ಎಂಬುದನ್ನು ನಿರ್ಧರಿಸುವ ಮತ್ತು ಆಟದ ಹುರುಪಿನ ಬಗ್ಗೆ ಖಚಿತಪಡಿಸುವ ಕೆಲಸ ನಿರ್ವಹಿಸುವ ಒಬ್ಬ ಮ್ಯಾಚ್ ರೆಫರಿಯನ್ನೂ ಕೂಡ ಒಳಗೊಂಡಿರುತ್ತವೆ.
ಮೈದಾನದ ಹೊರಗೆ, ಪ್ರತಿ ತಂಡವನ್ನು ಪ್ರತಿನಿಧಿಸುವ ಇಬ್ಬರು ಕಛೇರಿಯ ಸ್ಕೋರರ್ಗಳ ಮೂಲಕ ರನ್ಗಳು ಮತ್ತು ಔಟ್ ಆದ ಬ್ಯಾಟ್ಸ್ಮನ್ಗಳನ್ನೊಳಗೊಂಡಂತೆ ಪಂದ್ಯದ ವಿವರಗಳನ್ನ ದಾಖಲಿಸಲಾಗುತ್ತದೆ
ಸ್ಕೋರರ್ಗಳು ಅಂಪೈರ್ಗಳ ಕೈ ಸಂಜ್ಞೆಯ ಮೂಲಕ ನಿರ್ಧೇಶನ ಪಡೆಯುತ್ತಾರೆ. ಉದಾಹರಣೆಗೆ, ಅಂಪೈರ್ ತನ್ನ ಕೈಯ ಮುಂಬೆರಳನ್ನು ಎತ್ತಿ ಸಂಜ್ಞ್ನೆಯ ಮೂಲಕ ಬ್ಯಾಟ್ಸ್ಮನ್ ಔಟ್ (ವಿಸರ್ಜನೆಗೊಂಡಾಗ)ಆಗಿದ್ದಾನೆ ಎಂಬುದನ್ನ ತೋರಿಸುತ್ತಾನೆ ; ಬ್ಯಾಟ್ಸ್ಮನ್ ಬಾಲನ್ನು ಸಿಕ್ಸ್ಗ್ ಹೊಡೆದಾಗ ಅಂಪೈರ್ ತನ್ನ ಎರಡೂ ಕೈಗಳನ್ನ್ಹುತಲೆಯ ಮೇಲಕ್ಕೆತ್ತಿ ಸಂಜ್ಞ್ನೆಯ ಸೂಚಿಸುತ್ತಾನೆ. ಕ್ರಿಕೆಟ್ನ ನಿಯಮಗಳ ಪ್ರಕಾರ, ಬೌಲ್ ಮಾಡಲಾದ ಒವರ್ಗಳನ್ನು, ತೆಗೆದುಕೊಂಡ ವಿಕೆಟ್ಗಳನ್ನು ಮತ್ತು ಗಳಿಸಿದ ರನ್ಗಳನ್ನು ದಾಖಲಿಸಬೇಕಾದರೆ ಸ್ಕೋರರ್ಗಳು ಅವಶ್ಯವಾಗಿ ಇರಲೇಬೇಕು.ಪ್ರ್ಯಾಯೋಗಿಕವಾಗಿ, ಅವರು ರನ್ ರೇಟ್ ಮತ್ತು ಬೌಲಿಂಗ್ನ ವಿಶ್ಲೇಷಣೆಯಂತಹ ಹೆಚ್ಚುವರಿ ದತ್ತಾಂಶಗಳನ್ನು ಕೂಡ ಸಂಗ್ರಹಿಸುತ್ತಾರೆ.
=== ಇನ್ನಿಂಗ್ಸ್ ===
ಇನ್ನಿಂಗ್ಸ್ (ಏಕವಚನ ಮತ್ತು ಬಹುವಚನ, ಎರಡು ರೂಪದಲ್ಲೂ ’s' ನಿಂದ ಕೊನೆಯಾಗುವ ಪದ) ಎನ್ನುವ ಪದವನ್ನ ಬ್ಯಾಟಿಂಗ್ ತಂಡದ ಸಾಮೂಹಿಕ ಸಾಮರ್ಥ್ಯವನ್ನು ಗುರುತಿಸಲು ಬಳಸುತ್ತಾರೆ.<ref>[http://www.lords.org/laws-and-spirit/laws-of-cricket/laws/law-12-innings,38,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 12] {{Webarchive|url=https://web.archive.org/web/20121124062215/http://www.lords.org/laws-and-spirit/laws-of-cricket/laws/law-12-innings,38,AR.html |date=2012-11-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಸೈದ್ಧಾಂತಿಕವಾಗಿ, ಬ್ಯಾಟಿಂಗ್ ತಂಡದ ಎಲ್ಲಾ ಹನ್ನೊಂದು ಸದಸ್ಯರು ಬ್ಯಾಟ್ ಮಾಡುವ ಅವಕಾಶ ತೆಗೆದುಕೊಳ್ಳಬಹುದು ಆದರೆ ವಿವಿಧ ಕಾರಣಗಳಿಂದಾಗಿ ಅವರೆಲ್ಲರು ಹಾಗೆ ಮಾಡುವುದಕ್ಕೂ ಮುನ್ನವೇ ಒಂದು ಇನ್ನಿಂಗ್ಸ್ ಕೊನೆಯಾಗಬಹುದು (ಕೆಳಗೆ ನೋಡಿ). ಪಂದ್ಯವನ್ನು ಆಡಿಸಲ್ಪಟ್ಟ ಪ್ರಕಾರಕ್ಕೆ ಅನುಗುಣವಾಗಿ, ಪ್ರತಿಯೊಂದು ತಂಡವೂ ಹೆಚ್ಚಾಗಿ ಒಂದು ಅಥವಾ ಎರಡು ಇನ್ನಿಂಗ್ಸ್ಗಳನ್ನು ಹೊಂದಿರುತ್ತವೆ. ಇನ್ನಿಂಗ್ಸ್ ಎನ್ನುವ ಪದವನ್ನು ಕೆಲವೊಮ್ಮೆ ಬ್ಯಾಟ್ಸ್ಮನ್ಗಳ ವಯಕ್ತಿಕ ಕೊಡುಗೆಯನ್ನು ವಿವರಿಸಲು ಕೂಡ ಬಳಸಿಕೊಳ್ಳಲಾಗುತ್ತದೆ (ಉದಾಹರಣೆಗೆ: "ಅವನು ಒಂದು ಉತ್ತಮವಾದ ಇನ್ನಿಂಗ್ಸ್ ಆಡಿದ", ಮುಂತಾದವುಗಳು)
ಬೌಲರ್ನ ಮುಖ್ಯ ಗುರಿಯೆಂದೆರೆ, ಕ್ಷೇತ್ರ ರಕ್ಷಕರ ಪ್ರೋತ್ಸಾಹದೊಂದಿಗೆ ಬ್ಯಾಟ್ಸ್ಮನ್ನನ್ನು ಔಟ್ ಮಾಡುವುದಾಗಿದೆ. ಒಬ್ಬ ಬ್ಯಾಟ್ಸ್ಮನ್ ವಜಾಗೊಂಡನೆಂದರೆ ಆತನನ್ನು ’ಔಟ್’ ಎಂದು ಕರೆಯಲಾಗುತ್ತೆದೆ ಮತ್ತು ಇದರ ಅರ್ಥ ಆತನು ಆಟದ ಮೈದಾನವನ್ನು ಬಿಡಬೇಕು ಮತ್ತು ಆತನು ತಂಡದ ಮುಂದಿನ ಇತರ ಬ್ಯಾಟ್ಸ್ಮನ್ಗಳಿಂದ ಬದಲಾಯಿಸಲ್ಪಡಬೇಕು. ಯಾವಾಗ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುತ್ತಾರೊ (ಅಂದರೆ ಆಲ್ ಔಟ್), ಆಗ ಸಂಪೂರ್ಣ ತಂಡ ವಜಾಗೊಂಳ್ಳುತ್ತದೆ ಮತ್ತು ಅವರ ಇನ್ನಿಂಗ್ಸ್ ಮುಕ್ತಾಯಗೊಳ್ಳುತ್ತದೆ. ಇಬ್ಬರು ಬ್ಯಾಟ್ಸ್ಮನ್ಗಳು ಯಾವಾಗಲೂ ಪಿಚ್ನ ’ಒಳಗಡೆ’ ಇರಲೇಬೇಕಾಗಿರುವುದರಿಂದ ವಜಾಗೊಳ್ಲದೇ ಉಳಿಯುವ ಕೊನೆಯ ಬ್ಯಾಟ್ಸ್ಮನ್ಗೆ ಒಬ್ಬನೆ ಆಟ ಮುಂದುವರೆಸಲು ಅವಕಾಶವಿರುವುದಿಲ್ಲ.ಈ ಬ್ಯಾಟ್ಸ್ಮನ್ "ನಾಟ್ ಔಟ್" ಎಂದು ಕರೆಸಿಕೊಳ್ಲುತ್ತಾನೆ.
ಒಂದು ವೇಳೆ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು "ನಾಟ್ ಔಟ್" ಬ್ಯಾಟ್ಸ್ಮನ್ಗಳು ಉಳಿಯುತ್ತಾರೆ. ಒಂದು ಇನ್ನಿಂಗ್ಸ್ ಮೂರು ಕಾರಣಗಳಿಂದಾಗಿ ಮುಂಚಿತವಾಗಿಯೇ ಕೊನೆಗೊಳ್ಳಬಹುದು: ಬ್ಯಾಟಿಂಗ್ ತಂಡದ ನಾಯಕ ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ನಿರ್ಣಯಿಸಿದ್ದರೆ (ಒಂದು ಜಾಣ್ಮೆಯ ನಿರ್ಧಾರ), ಅಥವಾ ಬ್ಯಾಟಿಂಗ್ ತಂಡ ತನ್ನ ಗುರಿಯನ್ನು ಮುಟ್ಟಿ ಆಟವನ್ನು ಗೆದ್ದಿದ್ದರೆ, ಅಥವಾ ಆಟ ಹವಾಮಾನ ವೈಪರಿತ್ಯ ಅಥವಾ ಸಮಯದ ಅಭಾವದಿಂದ ಮುಂಚಿತವಾಗಿಯೆ ಕೊನೆಗೊಂಡಿದ್ದರೆ.ಸೀಮಿತ ಒವರುಗಳ ಕ್ರಿಕೆಟ್ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್ಮನ್ಗಳು ಮೈದಾನದಲ್ಲ್ಲಿ ಇರಬಹುದಾಗುದೆ.
=== ಒವರುಗಳು ===
ಬೌಲರ್ ಆರು ಎಸೆತಗಳ ಒಂದು ಗುಂಪನ್ನು ಬೌಲ್ ಮಾಡುತ್ತಾನೆ. (ಅಥವಾ ಬಾಲ್ಗಳು)ಮತ್ತು ಆ ಆರು ಬಾಲುಗಳ ಪ್ರತೀ ಗುಂಪನ್ನು ಒಂದು [[ಒವರ್ (ಕ್ರಿಕೆಟ್)|ಒವರ್]] ಎಂದು ಕರೆಯುವರು. ತೀರ್ಪುಗಾರ "ಒವರ್" ಎಂದು ಹೇಳಿದಾಗ ಅದು ಕೊನೆಗೊಳ್ಳುತ್ತದೆ. ಯಾವಾಗ ಈ ಆರು ಬಾಲುಗಳನ್ನೂ ಬೌಲ್ ಮಾಡಲಾಗುತ್ತದೆಯೊ ಆಗ ಮತ್ತೊಬ್ಬ ಬೌಲರ್ ಇನ್ನೊಂದು ತುದಿಯಿಂದ ಬೌಲ್ ಮಾಡಲು ತಯಾರಾಗುತ್ತಾನೆ ಮತ್ತು ಕ್ಷೇತ್ರರಕ್ಷಣಾ ತಂಡ ಬೌಲಿಂಗ್ ತುದಿಯನ್ನು ಬದಲಾಯಿಸುತ್ತಿರುತ್ತದೆ.ಒಬ್ಬ ಬೌಲರ್ ಒಂದೇ ಬಾರಿಗೆ ಅನುಕ್ರಮವಾಗಿ ಎರಡು ಒವರುಗಳನ್ನು ಬೌಲ್ ಮಾಡುವಹಾಗಿಲ್ಲ, ಅದಾಗ್ಯೂ ಒಬ್ಬ ಬೌಲರ್ ಹಲವಾರು ಒವರುಗಳನ್ನು ಪಿಚ್ನ ಒಂದೇ ತುದಿಯಿಂದ ಎಸೆಯಬಹುದಾಗಿದೆ.ಬ್ಯಾಟ್ಸ್ಮನ್ಗಳು ತಮ್ಮ ಸ್ಥಳವನ್ನು ಬದಲಾಯಿಸುವುದಿಲ್ಲ ಮತ್ತು ಮೊದಲು ನಾನ್ ಸ್ಟ್ರೈಕರ್ನಲ್ಲಿದ್ದವರು ಈಗ ಕ್ರಮವಾಗಿ ಸ್ಟ್ರೈಕರ್ಗೆ ಬದಲಾಗುತ್ತಾರೆ. ತೀರ್ಪುಗಾರರೂ ಕೂಡ ತಮ್ಮ ಸ್ಥಾನವನ್ನು ಬದಲಿಸುತ್ತಿರುತ್ತಾರೆ, ಹಾಗಾಗಿ ಮೊದಲು ಸ್ಕ್ವೇಯರ್ ಲೆಗ್ನಲ್ಲಿ ನಿಂತಿರುವವರು ''ಪ್ರತಿಕ್ರಮವಾಗಿ'' ಈಗ ನಾನ್ ಸ್ಟ್ರೈಕರ್ ಕೊನೆಯ ವಿಕೇಟ್ನ ಹಿಂದೆ ನಿಲ್ಲಬೇಕಾಗುತ್ತದೆ.
=== ತಂಡದ ರಚನೆ ===
ಒಂದು ತಂಡ ಹನ್ನೊಂದು ಜನ ಆಟಗಾರರನ್ನು ಒಳಗೊಂಡಿರುತ್ತದೆ.ಆತನ ಅಥವಾ ಅವಳ ಪ್ರಾಥಮಿಕ ಕುಶಲತೆಗೆ ಅನುಗುಣವಾಗಿ ಆಟಗಾರರನ್ನು ಪರಿಣತ ಬ್ಯಾಟ್ಸ್ಮನ್ ಅಥವಾ ಬೌಲರ್ ಎಂದು ವರ್ಗೀಕರಿಸಲಾಗುತ್ತದೆ.ಒಂದು ಉತ್ತಮ ಸಮತೋಲನ ಇರುವ ತಂಡವು ಸಾಮಾನ್ಯವಾಗಿ ಐದು ಅಥವಾ ಆರು ಪರಿಣತ ಬ್ಯಾಟ್ಸ್ಮನ್ಗಳನ್ನು ಮತ್ತು ನಾಲ್ಕು ಅಥವಾ ಐದು ಪರಿಣತ ಬೌಲರ್ಗಳನ್ನು ಹೊಂದಿರುತ್ತದೆ.
ಫೀಲ್ಡಿಂಗ್ ಸ್ಥಿತಿಯ ಪ್ರಾಮುಖ್ಯತೆಯ ಕಾರಣದಿಂದಾಗಿ ತಂಡ ಸಾಮಾನ್ಯವಾಗಿ ಒಬ್ಬ ಪರಿಣತ ವಿಕೇಟ್ ಕೀಪರ್ನನ್ನೂ ಕೂಡ ಒಳಗೊಂಡಿರುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು ಚತುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದರೆ ಬ್ಯಾಟಿಂಗ್ ಸರತಿಯನ್ನು ನಿರ್ಧರಿಸುವ, ಫೀಲ್ಡರ್ಗಳನ್ನು ಸೀಮಿತ ಸ್ಥಳಕ್ಕೆ ನಿಯೋಗಿಸುವ ಮತ್ತು ಬೌಲರ್ಗಳ ಸರತಿಯನ್ನು ಬದಲಾಯಿಸುವ ಸಂಪೂರ್ಣ ಜವಾಬ್ಧಾರಿಯನ್ನು ಹೊಂದಿರುತ್ತಾನೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತೆದೆ. ಬ್ಯಾಟಿಂಗ್ ಹಾಗೂ ವಿಕೇಟ್ ಕೀಪಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು "ವಿಕೇಟ್ ಕೀಪರ್/ಬ್ಯಾಟ್ಸ್ಮನ್" ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದೂ ಕರೆಯಲಾಗುತ್ತದೆ.
ನಿಜವಾದ ಆಲ್ ರೌಂಡರ್ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕಾರಣ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದರಲ್ಲಿಯೇ ಕೌಶಲ್ಯತೆಯನ್ನು ಹೊಂದಿರುತ್ತಾರೆ.
=== ಬೌಲಿಂಗ್ ===
{{Main|bowler (cricket)|bowling (cricket)|bowling strategy (cricket)}}
[[ಚಿತ್ರ:Bowling action.png|right|thumb|440px|ಲಾಕ್ಷಣಿಕ ಬೌಲಿಂಗ್ ವಿಧಾನ]]ರನ್-ಅಪ್ ವಿಧಾನದ ಮೂಲಕ ಬೌಲರ್ ತನ್ನ ಎಸೆತವನ್ನು ಪೂರ್ಣಗೊಳಿಸುತ್ತಾನೆ, ಆದಾಗ್ಯೂ ಕೆಲವು ನಿಧಾನಗತಿಯ ಬೌಲರ್ಗಳು ಎರಡು ಹೆಜ್ಜೆಗಿಂತ ಹೆಚ್ಚಿಗೆ ಇಲ್ಲದ ದೂರದಿಂದ ಬೌಲ್ ಮಾದುತ್ತಾರೆ.
ವೇಗದ ಬೌಲರ್ಗೆ ವೇಗಮಾನ ಅವಶ್ಯಕ ಮತ್ತು ಆತನು ಸ್ವಲ್ಪ ದೀರ್ಘ ರನ್ ಅಪ್ನ ಮೂಲಕ ಅತ್ಯಂತ ವೇಗವಾಗಿ ಓಡಬೇಕು ಒತ್ತಡದ ಪರಿಸ್ಥಿತಿಯಲ್ಲಿ ಚುರುಕಾಗಿ ಪ್ರತಿಕ್ರಿಯಿಸುವ ವೇಗದ ಬೌಲರ್ಗಳು {{convert|90|mph}}ಕ್ಕೂ ಹೆಚ್ಚಿನ ವೇಗದಲ್ಲಿ ಬಾಲನ್ನು ಎಸೆಯಬಹುದು ಮತ್ತು ಅವರು ಕೆಲವೊಮ್ಮೆ ಒಂದೇ ನೇರವಾದ ವೇಗದ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಸೋಲಿಸಲು ಪ್ರಯತ್ನಿಸುತ್ತಾರೆ.
ಇತರ ವೇಗದ ಬೌಲರ್ಗಳು ವೇಗ ಮತ್ತು ಮೋಸದ ಎಸೆತಗಳ ಮಿಶ್ರಣವನ್ನು ನೆಚ್ಚಿಕೊಂಡಿರುತ್ತಾರೆ. ಕೆಲವು ವೇಗದ ಬೌಲರ್ಗಳು ಬಾಲನ್ನು "ತಿರುಗಿಸಲು" ಅಥವಾ "ಜೋಲಿ" ಹೊಡೆಸಲು ಬಾಲ್ ಮೇಲಿನ ಹೊಲಿಗೆಯ ಪಟ್ಟಿಯನ್ನು ಬಳಸಿಕೊಳ್ಳುತ್ತಾರೆ. ಈ ಪ್ರಕಾರದ ಎಸೆತಗಳು ಬ್ಯಾಟ್ಸ್ಮನ್ನನ್ನು ಬ್ರಮೆಗೆ ಒಳಪಡಿಸಬಹುದು ಆ ಕಾರಣದಿಂದಾಗಿ ಬಾಲು ಬ್ಯಾಟ್ನ ಅಂಚನ್ನು ಸವರಿ ಆ ನಂತರದಲ್ಲಿ ವಿಕೇಟ್ ಕೀಪರ್ನಿಂದ ಅಥವಾ ಗಲ್ಲಿ ರಕ್ಷಕನ ಕೈಯಲ್ಲಿ "ಕಾಟ್ ಬಿಹೈಂಡ್ "ಆಗಬಹುದು
ಬೌಲಿಂಗ್ನ ಮಾನದಂಡದ ಇನ್ನೊಂದು ತುದಿಯಲ್ಲಿರುವ "ಸ್ಪಿನ್ನರ್ಗಳು" ಸಾಪೇಕ್ಷವಾಗಿ ಬ್ಯಾಟ್ಸ್ಮನ್ಗಳ ದಾರಿ ತಪ್ಪಿಸಲು ಸಂಪೂರ್ಣವಾಗಿ ಮೋಸದಿಂದ ಕೂಡಿದ ನಿಧಾನ ವೇಗವನ್ನು ಬಳಸಿಕೊಳ್ಳುತ್ತಾರೆ. ಸ್ಪಿನ್ನರ್ ಯಾವಾಗಲೂ "ಸ್ವಲ್ಪ ಮೇಲಕ್ಕೆ ಬಾಲನ್ನು ಎಸೆಯುವ" ಮೂಲಕ (ಒಂದು ಲಾಕ್ಷಣಿಕ ಮಾರ್ಗ) ಬ್ಯಾಟ್ಸ್ಮನ್ನನ್ನು ಕೆಟ್ಟ ಹೊಡೆತಕ್ಕೆ ಆಕರ್ಷಿಸಿ ತನ್ನ ವಿಕೇಟನ್ನು ಪಡೆಯುತ್ತಾನೆ. ಬ್ಯಾಟ್ಸ್ಮನ್ ಇಂಥಹ ಎಸೆತಗಳ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಏಕೆಂದರೆ ಅಂಥಹ ಎಸೆತಗಳು ಪದೇ ಪದೇ "ಗಾಳಿಯಲ್ಲಿ ಹಾರಿಕೊಂಡು", ತಿರುಗುತ್ತ ಬ್ಯಾಟ್ಸ್ಮನ್ನ ನಿರೀಕ್ಷೆಗೆ ತಕ್ಕಂತೆ ವರ್ತಿಸದೆ ಅವನು ತನ್ನಷ್ಟಕ್ಕೆ ತಾನೆ ಔಟ್ ಆಗುವಂತ "ಮೋಸದ ಬಲೆಯಲ್ಲಿ ಸಿಕ್ಕಿಸುತ್ತದೆ".
ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳ ನಡುವೆ "ಮಧ್ಯಮ ವೇಗದ ಬೌಲರ್ಗಳು" ಕಾರ್ಯನಿರ್ವಹಿಸುತ್ತಾರೆ, ಅವರು ನಿರಂತರವಾಗಿ ಖಚಿತವಾದ ಎಸೆತಗಳ ಮೂಲಕ ರನ್ ಗಳಿಕೆಯ ದರವನ್ನು ಕಡಿಮೆಗೊಳಿಸಲು ಮತ್ತು ಬ್ಯಾಟ್ಸ್ಮನ್ನ ಏಕಾಗ್ರತೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ಬೌಲರ್ಗಳನ್ನು ಅವರವರ ನೋಟ ಮತ್ತು ಶೈಲಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಕ್ರಿಕೆಟ್ನ ಪರಿಭಾಷೆಯಲ್ಲಿನ ಈ ವಿಂಗಡನೆಗಳು ಬಹಳ ಗೊಂದಲಕ್ಕೀಡುಮಾಡಬಹುದು. ಆದ್ದಂರಿಂದ, ಒಬ್ಬ ಬೌಲರ್ನನ್ನು LF ಎಂದು, ಅಂದರೆ ಅರ್ಥದಲ್ಲಿ ಆತನು ಎಡಗೈ ವೇಗದ ಬೌಲರ್ ; ಅಥವಾ LBG ಅಂದರೆ "ಲೆಗ್ ಬ್ರೇಕ್" ಮತ್ತು "ಗೂಗ್ಲಿ" ಮೂಲಕ ಬೌಲ್ ಮಾಡುವ ಎಡಗೈ ಸ್ಪಿನ್ ಬೌಲರ್ ಎಂದೂ ವಿಂಗಡನೆ ಮಾಡಲಾಗುತ್ತದೆ.
ಬೌಲಿಂಗ್ ಕ್ರಿಯೆಯಲ್ಲಿ ಮೊಳಕೈಯ್ಯನ್ನು ಯಾವುದೇ ಕೋನದಲ್ಲಿಯಾದರು ಹಿಡಿಯಬಹುದು ಮತ್ತು ಇನ್ನೂ ಸ್ವಲ್ಪ ಬಾಗಿಸಿ ಬೌಲ್ ಮಾಡಬಹುದು ಆದರೆ ಕೈ ನೇರವಾಗಿರಬೇಕು. ಒಂದು ವೇಳೆ ಮೊಳಕೈ ನೇರತೆ ನಿಯಮಕ್ಕೆ ವಿರುದ್ಧವಾಗಿದ್ದಲ್ಲಿ ಸ್ಕ್ವೆಯರ್ ಲೆಗ್ ಅಂಪೈರ್ ಅದನ್ನು "ನೋ ಬಾಲ್" ಎಂದು ನಿರ್ಣಯಿಸಬಹುದು. ಪ್ರಸ್ತುತ ನಿಯಮಗಳು ಒಬ್ಬ ಬೌಲರ್ ತನ್ನ ಕೈ ನೇರವನ್ನು ೧೫ರಷ್ಟು ಅಥವಾ ಅದಕ್ಕಿಂತ ಕಡಿಮೆ ಕೋನದಲ್ಲಿ ಭಾಗಿಸಲು ಅನುವು ಮಾಡಿಕೊಟ್ಟಿದೆ.
[[ಚಿತ್ರ:Cricket fielding positions2.svg|thumb|240px|ಬಲಗೈ ಬ್ಯಾಟ್ಸ್ಮನ್ಗಾಗಿ ಕ್ರಿಕೇಟಿನಲ್ಲಿನ ಫೀಲ್ಡಿಂಗ್ ಸನ್ನಿವೇಶಗಳು]]
=== ಫೀಲ್ಡಿಂಗ್ ===
{{Main|Fielder|Fielding strategy (cricket)}}
ಫೀಲ್ಡಿಂಗ್ ಭಾಗದ ಎಲ್ಲಾ ಹನ್ನೊಂದು ಆಟಗಾರರೂ ಒಟ್ಟಾಗಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಅವರಲ್ಲಿ ಒಬ್ಬ ವಿಕೇಟ್ ಕೀಪರ್ ಅಥವಾ ಕೀಪರ್ ''ಎಂದೂ ಗುರುತಿಸುವ'', ಅತನು ವಿಕೇಟ್ನ ಹಿಂದೆ ನಿಂತು ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಮುಂದುವರೆಯದಂತೆ ಕಾರ್ಯ ನಿರ್ವಹಿಸುತ್ತಾನೆ. ವಿಕೇಟ್ ಕೀಪಿಂಗ್ ಇದು ಸಾಮಾನ್ಯವಾಗಿ ಒಂದು ವಿಶೆಷವಾದ ಉದ್ಯೋಗ ಮತ್ತು ಈತನ ಪ್ರಾಥಮಿಕ ಕೆಲಸವೆಂದರೆ ಬ್ಯಾಟ್ಸ್ಮನ್ನಿಂದ ಹೊಡೆಯಲ್ಪಡದೆ ಇರುವ ಎಸೆತಗಳನ್ನು ಹಿಡಿಯುವುದು, ಈ ಕಾರಣದಿಂದಾಗಿ ಬ್ಯಾಟ್ಸ್ಮನ್ ರನ್ ಗಳಿಸಲು ಸಾದ್ಯವಾಗುವುದಿಲ್ಲ.
ಈತನು ವಿಶೇಷವಾದ ಕೈ ಗವಸುಗಳನ್ನು ಧರಿಸುತ್ತಾನೆ (ಈ ರಿತಿಯ ಗವಸುಗಳನ್ನು ಧರಿಸಲು ಆತನಿಗೆ ಮಾತ್ರ ಅವಕಾಶ ನೀಡಲಾಗಿದೆ) ಮತ್ತು ಆತನ ಕಾಲನ್ನು ರಕ್ಷಿಸಿಕೊಳ್ಳಲು ಪ್ಯಾಡ್ಗಳನ್ನು ಧರಿಸುತ್ತಾನೆ. ಆತನ ಸ್ಥಾನಕ್ಕೆ ಉಪಕಾರಾರ್ಥವಾಗಿ ನೇರವಾಗಿ ವಿಕೇಟ್ನ ಹಿಂದೆ ನಿಂತು, ಬ್ಯಾಟ್ನ ಅಂಚಿನ್ನು ಸವರಿ ಬರುವ ಚೆಂಡನ್ನು ಹಿಡಿಯುವ ಮೂಲಕ ಬ್ಯಾಟ್ಸ್ಮನ್ನನ್ನು ಔಟ್ ಮಾಡುವ ಉತ್ತಮ ಅವ್ಕಾಶವನ್ನು ವಿಕೇಟ್ ಕೀಪರ್ ಹೊಂದಿದ್ದಾನೆ.
ಬ್ಯಾಟ್ಸ್ಮನ್ನನ್ನು ಸ್ಟಂಪ್ಡ್ ಮಾಡಿ ಔಟ್ ಮಾಡುವುದು ಈ ಆಟಗಾರನೊಬ್ಬನಿಂದಲೇ ಸಾಧ್ಯ.
ಪ್ರಸ್ತುತವಾಗಿ ಬೌಲ್ ಮಾಡುತ್ತಿರುವ ಒಬ್ಬನನ್ನು ಹೊರತುಪಡಿಸಿ, ಉಳಿದ ಒಂಬತ್ತು ಜನ ಫೀಲ್ಡರ್ಗಳು ತಂಡದ ನಾಯಕನಿಂದ ರಚಿಸಲ್ಪಟ್ಟ ಜಾಣ್ಮೆಯ ವ್ಯೂಹದಲ್ಲಿ ಆಯ್ದುಕೊಂಡ ಸ್ಥಾನದಲ್ಲಿ ಮೈದಾನದಲ್ಲಿ ಸುತ್ತುವರಿದಿರುತ್ತಾರೆ. ಸ್ಥಳಗಳು ಸ್ಥಿರವಾಗಿರುವುದಿಲ್ಲ ಆದರೆ ಅವನ್ನು ಖಚಿತವಾದ ಮತ್ತು ಕೆಲವೊಮ್ಮೆ ವಿಶಿಷ್ಟ ಹೆಸರಿನಿಂದ ಅಂದರೆ "ಸ್ಲಿಪ್", "ಥರ್ಡ್ ಮ್ಯಾನ್", "ಸಿಲ್ಲಿ ಮಿಡ್ ಆನ್" ಮತ್ತು "ಲಾಂಗ್ ಆನ್" ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಯಾವಾಗಲು ಅರಕ್ಷಿತ ಪ್ರದೇಸಗಳು.
ಫೀಲ್ಡಿಂಗ್ ವಿಭಾಗದಲ್ಲಿ ತಂಡದ ನಾಯಕ ಅತ್ಯಂತ ಪ್ರಮುಖ ಸದಸ್ಯನಾಗಿರುತ್ತಾನೆ, ಯಾರು ಬೌಲ್ ಮಾಡಬೇಕು (ಮತ್ತು ಹೇಗೆ) ಎಂಬುದನ್ನು ಒಳಗೊಂಡಂತೆ ಎಲ್ಲಾ ವಿಧದ ಕೌಶಲ್ಯವನ್ನು ಈತನೇ ನಿರ್ಧರಿಸುತ್ತಾನೆ;ಮತ್ತು ಸಾಮಾನ್ಯವಾಗಿ ಬೌಲರ್ ಜೊತೆಗಿನ ಸಮಾಲೋಚನೆಯ ಮೂಲಕ "ಫೀಲ್ಡ್ ಸಂಯೋಜನೆಯನ್ನು" ಮಾಡುವ ಸಂಪೂರ್ಣ ಜವಾಬ್ಧಾರಿಯನ್ನು ಈತನೆ ಹೊಂದಿರುತ್ತಾನೆ. ಕ್ರಿಕೆಟ್ನ ಎಲ್ಲಾ ವಿಧಾನಗಳಲ್ಲಿ, ಒಂದು ವೇಳೆ ಪಂದ್ಯದ ಸಮಯದಲ್ಲಿ ಫೀಲ್ಡ್ರ್ ಗಾಯಕ್ಕೊಳಗಾದರೆ ಅಥವಾ ಅಸ್ವಸ್ಥನಾದರೆ ಆತನ ಬದಲಿಗೆ ಒಬ್ಬ ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡಲು ಅವಕಾಶ ನೀಡಲಾಗುವುದು. ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡುವಂತಿಲ್ಲ, ಈತನು ನಾಯಕನ ಹಾಗೆ ಕಾರ್ಯನಿರ್ವಹಿಸಬಹುದು ಅಥವಾ ವಿಕೇಟ್ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಗಾಯಗೊಂಡ ಆಟಗಾರ ಸಂಪೂರ್ಣ ಗುಣಗೊಂಡು ಆಟಕ್ಕೆ ಮತ್ತೆ ಹಿಂತಿರುಗಿದಾಗ ಸಬ್ಸ್ಟಿಟ್ಯೂಟ್ ಮೈದಾನವನ್ನು ಬಿಟ್ಟು ಹೋಗಬೇಕಾಗುತ್ತದೆ.
ಬೊವ್ಲರ್ ಬೊವ್ಲಿನ್ಗ್ ಕ್ರೀಸಿಗಿನ್ಥ ಹಿನ್ದಿನಿನ್ದ ಬೊವ್ಲಿನ್ಗ್ ಎಸೆದರೆ ಅದು ನೊ ಬಾಲ್ ಆಗುವಿದಿಲ್ಲ...
=== ಬ್ಯಾಟಿಂಗ್ ===
{{Main|batsman|batting (cricket)}}
[[File:WGGrace.jpg|right|thumb|ಡಬ್ಲೂ ಜಿ ಗ್ರೇಸ್ "taking guard" in 1883. ಈತನ ಪ್ಯಾಡ್ಗಳು ಮತ್ತು ಬ್ಯಾಟ್ ಇಂದು ಬಳಸುವ ಪ್ಯಾಡ್ ಮತ್ತು ಬ್ಯಾಟ್ಗೆ ತುಂಬಾ ಹೋಲುತ್ತಿದ್ದವು.
ಕೆಲವೊಮ್ಮೆ ಕೈ ಗವಸುಗಳು ತೆರೆದುಕೊಳ್ಳುತ್ತಿದ್ದವು. ಹಲವಾರು ಆಧುನಿಕ ಆಟಗಾರರು ಹಿಂದೆ ಗ್ರೇಸ್ನಂತಹ ಆಟಗಾರರಿಗೆ ಲಬ್ಯವಿರದಿದ್ದ ರಕ್ಷಣಾತ್ಮಕ ಪರಿಕರಗಳನ್ನು ಇಂದು ಬಳಸಿಕೊಳ್ಳುತ್ತಿದ್ದಾರೆ, ಮುಖ್ಯವಾಗಿ ಹೆಲ್ಮೆಟ್ ಮತ್ತು ಮೊಳಕೈ ಗವಸುಗಳು.]]
ಯಾವುದಾದರು ಒಂದು ಸಮಯದಲ್ಲಿ, ಆಟದ ಪ್ರದೇಶದಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಉಪಸ್ಥಿತರಿರುತ್ತಾರೆ. ಒಬ್ಬನು ಸ್ಟ್ರೈಕರ್ನ ಕೊನೆಯಲ್ಲಿ ನಿಂತು ತನ್ನ ವಿಕೇಟನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಸಾಧ್ಯವಾದಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತಾನೆ. ಈತನ ಸಹಆಟಗಾರ, ನಾನ್-ಸ್ಟ್ರೈಕರ್ ಕೊನೆಯಲ್ಲಿ ಅಂದರೆ ಬೌಲರ್ ಬೌಲ್ ಮಾಡುವ ಪ್ರದೇಶದಲ್ಲಿ ನಿಂತಿರುತ್ತಾನೆ.
ತಂಡದ ನಾಯಕನಿಂದ ನಿರ್ಧರಿಸಲ್ಪಟ್ತ, ಬ್ಯಾಟಿಂಗ್ ಸರತಿಯಂತೆ ಬ್ಯಾಟ್ಸ್ಮನ್ಗಳು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಾರೆ. ಮೊದಲ ಇಬ್ಬರು ಬ್ಯಾಟ್ಸ್ಮನ್ಗಳು -"ಆರಂಭಿಕ ಆಟಗಾರರು"- ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ. ಬ್ಯಾಟಿಂಗ್ನ ಮೇಲಿನ ಸ್ಥಳವನ್ನು ಸಾಮಾನ್ಯವಾಗಿ ತಂಡದಲ್ಲಿನ ಅತ್ಯಂತ ಸಮರ್ಥ ಭ್ಯಾಟ್ಮನ್ಗಳಿಗೆ ನೀಡಲಾಗುತ್ತದೆ, ಮತ್ತು ಹೆಚ್ಚು ಪರಿಣತರಲ್ಲದ ಬ್ಯಾಟ್ಸ್ಮನ್ಗಳು ಲಾಕ್ಷಣಿಕವಾಗಿ ಕೊನೆಯಲ್ಲಿ ಬ್ಯಾಟ್ ಮಾಡುತ್ತಾರೆ. ಮೊದಲೇ ಘೋಷಿಸಲ್ಪಟ್ಟ ಬ್ಯಾಟಿಂಗ್ ಸರತಿ ಖಡ್ಡಾಯವಾಗಿರಬೇಕಿಲ್ಲ ಮತ್ತು ಯಾವಾಗ ತಂಡ ತನ್ನ ವಿಕೇಟ್ಗಳನ್ನು ಕಳೆದುಕೊಳ್ಳುವುದೊ ಆಗ ಇನ್ನೂ ಬ್ಯಾಟ್ ಮಾಡದೇ ಇರುವ ಯಾವ ಆಟಗಾರನನ್ನಾದರೂ ಬ್ಯಾಟ್ ಮಾಡಲು ಕಳುಹಿಸಬಹುದು.
ಒಂದು ವೇಳೆ ಬ್ಯಾಟ್ಸ್ಮನ್ "ನಿವೃತ್ತನಾದರೆ" (ಸಾಮಾನ್ಯವಾಗಿ ಗಾಯಗೊಂಡಾಗ)ಮತ್ತು ಮತ್ತೆ ಹಿಂತಿರುಗದೇ ಇದ್ದಾಗ, ಈತನು ನಿಜವಾಗಿಯೂ ನಾಟ್-ಔಟ್ ಆಗಿರುತ್ತಾನೆ ಮತ್ತು ಆತನ ಅನುಪಸ್ಥಿತಿಯನ್ನು ಔಟ್ ಎಂದು ತೀರ್ಮಾನಿಸಲಾಗುವುದಿಲ್ಲ, ಅದಾಗ್ಯೂ ಈತನ ಇನ್ನಿಂಗ್ಸ್ ಮುಗಿದಿರುವ ಕಾರಣದಿಂದ ಆತನೂ ಕೂಡ ವಿಸರ್ಜಿಸಲ್ಪಡುತ್ತಾನೆ. ಬದಲಿ ಆಟಗಾರರಿಗೆ ಅವಕಾಶವಿರುವುದಿಲ್ಲ
ಒಬ್ಬ ನಿಪುಣ ಬ್ಯಾಟ್ಸಮನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡೂ ರೀತಿಯಲ್ಲಿ ತನ್ನ ಬಲವಾದ ಹೊಡೆತಗಳನ್ನ ಬಳಸಿಕೊಳ್ಳಬಹುದು. ಇದರ ಉದ್ದೇಶವೆಂದರೆ,ಬ್ಯಾಟ್ನ ಚಪ್ಪಟೆ ಬಾಗದಿಂದ ಬಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಮೈದಾನದ ಮೇಲ್ಮೈಗೆ ಸಮತಲವಾಗಿ ಹೋಗುವಂತೆ ಹೊಡೆಯುವುದು. ಒಂದು ವೇಳೆ ಬಾಲ್ ಬ್ಯಾಟಿನ ಅಂಚಗೆ ತಾಗಿದರೆ ಅದನ್ನು "ಎಡ್ಜ್" ಎಂದು ಕರೆಯಲಾಗುವುದು. ಬ್ಯಾಟ್ಸ್ಮನ್ ಯಾವಾಗಲೂ ಬಾಲನ್ನು ಹೆಚ್ಚು ಬಲವಾಗಿ ಹೊಡೆಯಲು ಯತ್ನಿಸುವುದಿಲ್ಲ, ಮತ್ತು ಒಬ್ಬ ಒಳ್ಳೆಯ ಆಟಗಾರ ತನ್ನ ಮಣಿಕಟ್ಟನ್ನು ತಿರುಗಿಸಿ ಕೇವಲ ಚತುರ ಹೊಡೆತಗಳ ಮೂಲಕ, ಅಥವಾ ಸರಳವಾಗಿ ಬಾಲನ್ನು "ತಡೆದು" ಅದು ಫೀಲ್ಡರ್ನಿಂದ ದೂರ ಓಡುವತೆ ಮಾಡುವುದರ ರನ್ಗಳನ್ನು ತೆಗೆದುಕೊಳ್ಳಬಹುದು
ಕ್ರಿಕೇಟಿನಲ್ಲಿ ಹಲವಾರು ವಿಧದ ಹೊಡೆತಗಳನ್ನು ಬಳಸಿಕೊಳ್ಳಲಾಗುತ್ತದೆ. ಬ್ಯಾಟ್ಸ್ಮನ್ನ ಬತ್ತಳಿಕೆಯು ಶೈಲಿ ಮತ್ತು ತಿರುಗುವಿಕೆಗೆ ಅನುಗುಣವಾಗಿ ಹೆಸರಿಸಲಾದ ಗುರಿ ನಿರ್ಧೇಶಿತವಾದ ಹೊಡೆತಗಳನ್ನು ಒಳಗೊಂಡಿರುತ್ತದೆ: ಉದಾಹರಣೆಗೆ., "ಕಟ್", "ಡ್ರೈವ್", "ಹೂಕ್", "ಪುಲ್".
ಒಂದು ವೇಳೆ ಬಾಲ್ ಆತನ ವಿಕೇಟಿಗೆ ಹೊಡೆಯುವುದಿಲ್ಲ ಎಂದು ಯೋಚಿಸಿದ್ದರೆ, ಬ್ಯಾಟ್ಮನ್ ಯಾವುದೇ ಹೊಡೆತವನ್ನು ಹೊಡೆಯಲು ಮುಂದಾಗದೆ ಬಾಲನ್ನು ವಿಕೇಟ್ ಕೀಪರ್ನ ಕೈಗೆ ಹೋಗಲು ಬಿಡಬಹುದು.
ಸಮಾನವಾಗಿ, ಬಾಲನ್ನು ಬ್ಯಾಟಿನಿಂದ ಹೊಡೆದ ನಂತರವೂ ಆತನು ರನ್ ಗಳಿಸಲು ಪ್ರಯತ್ನಿಸದೆ ಇರಬಹುದು. ಈತನು ಬಾಲನ್ನು ತಡೆಯಲು ತನ್ನ ಕಾಲನ್ನು ಬಳಸಿಕೊಳ್ಳಬಹುದು ಆದುದರಿಂದ "ಪ್ಯಾಡ್ ಇಟ್ ಅವೇ", ಆದರೆ ಇದು ಲೆಗ್ ಬಿಪೋರ್ ವಿಕೇಟ್ನ ನಿಯಮ ಇರುವುದರಿಂದ ತುಂಬಾ ಅಪಾಯಕಾರಿ
ಗಾಯಗೊಂಡ ಬ್ಯಾಟ್ಸ್ಮನ್ನ ಸಂದರ್ಭದಲ್ಲಿ, ಆತ ಬ್ಯಾಟ್ ಮಾಡಲು ಯೊಗ್ಯನಾಗಿದ್ದು ಆದರೆ ರನ್ ಮಾಡಲು ಸಾದ್ಯವಿಲ್ಲ ಎಂದಾದಲ್ಲಿ ಅಂಪೈರ್ಗಳು ಮತ್ತು ಫೀಲ್ಡಿಂಗ್ ತಂಡದ ನಾಯಕ ಬ್ಯಾಟಿಂಗ್ ವಿಭಾಗದ ಮತ್ತೊಬ್ಬ ಆಟಗಾರನನ್ನು ರನ್ನರ್ ಆಗಲು ಅವಕಾಶ ಮಾಡಿಕೊಡುತ್ತಾರೆ. ಸಾದ್ಯವಾದಲ್ಲಿ,ರನ್ನರ್ ಈ ಹಿಂದೆ ಬ್ಯಾಟ್ ಮಾಡಿರುವ ಆಟಗಾರನಾಗಿರಬೇಕು. ರನ್ನರ್ಗಳ ಒಂದೇ ಒಂದು ಕೆಲಸವೆಂದರೆ, ಗಾಯಗೊಂಡ ಆಟಗಾರನ ಬದಲಿಗೆ ಎರಡು ವಿಕೇಟ್ಗಳ ನಡುವೆ ರನ್ಗಾಗಿ ಓಡುವುದಾಗಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರರು ಬಳಸುವ ಮತ್ತು ಧರಿಸುವ ವಸ್ತುಗಳನ್ನೆ ಕರಾರುವಕ್ಕಾಗಿ ರನ್ನರ್ಗಳು ಬಳಸಬೇಕು ಎರಡೂ ಟ್ಸ್ಮನ್ಗಳಿಗೂ ರನ್ನರ್ಗಳನ್ನು ಹೊಂದುವುದು ಸಾದ್ಯವಿದೆ.
=== ರನ್ಗಳು ===
[[ಚಿತ್ರ:cricket shots.svg|thumb|150px|The directions in which a right-handed batsman intends to send the ball when playing various cricketing shots. The diagram for a left-handed batsman is a mirror image of this one.]]
ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ನ ಪ್ರಾಥಮಿಕ ಕಾರ್ಯವೆಂದರೆ (ಅಂದರೆ "ಸ್ಟ್ರೈಕರ್") ಬಾಲ್ ವಿಕೇಟ್ಗೆ ಬಡಿಯುವದನ್ನು ತಪ್ಪಿಸುವುದು ಮತ್ತು ಎರಡನೆಯದಾಗಿ [[ರನ್ (ಕ್ರಿಕೆಟ್)|ರನ್]] ಗಳಿಸುವುದಕ್ಕೋಸ್ಕರ ಬಾಲನ್ನು ತನ್ನ ಬ್ಯಾಟಿನಿಂದ ಹೊಡೆಯುವುದು್, ಆ ಕಾರಣದಿಂದಾಗಿ ಪೀಲ್ಡಿಂಗ್ ವಿಭಾಗದ ಆಟಗಾರರರು ಬಾಲನ್ನು ಹಿಂದಿರುಗಿಸುವುದಕ್ಕಿಂತ ಮುಂಚಿತವಾಗಿ ಆತನು ಮತ್ತು ಅವನ ಜೊತೆಗಾರನಿಗೆ ಪಿಚ್ನ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿ ರನ್ ಗಳಿಸಲು ಸಮಯ ಸಿಗುತ್ತದೆ ರನ್ನನ್ನು ನೊಂದಣಿ ಮಾಡಲು, ಇಬ್ಬರು ರನ್ನರ್ಗಳೂ ತಮ್ಮ ಬ್ಯಾಟಿನಿಂದ ಅಥವಾ ತಮ್ಮ ದೇಹದಿಂದ ಮೈದಾನದ ಪಿಚ್ನಲ್ಲಿರುವ ಗಡಿ ರೇಖೆಯನ್ನು ಮುಟ್ಟಬೇಕಾಗುತ್ತದೆ. (ಬ್ಯಾಟ್ಸ್ಮನ್ ರನ್ ಮಾಡುವಾಗ ತನ್ನ ಬ್ಯಾಟನ್ನು ತೆಗೆದುಕೊಂಡು ಹೋಗಬೇಕು). ಪ್ರತಿಯೊಂದು ಪೂರ್ಣಗೊಂಡ ರನ್ ಅಂಕಗಳನ್ನು ಅಧಿಕಗೊಳಿಸುತ್ತದೆ.
ಒಂದೇ ಹೊಡೆತದಿಂದ ಒಂದಕ್ಕಿಂತ ಹೆಚ್ಚು ರನ್ ತೆಗೆದುಕೊಳ್ಳಬಹುದು ಆದರೆ ಬಾಲನ್ನು ಹೊಡೆಯುವಾಗ ಯೋಗ್ಯವಾಗಿ ಒಂದರಿಂದ ಮೂರು ರನ್ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಮೈದಾನದ ವಿಸ್ತಾರದ ಕಾರಣದಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದು ಕಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ, ಹೊಡೆದ ಬಾಲ್ ಒಂದು ವೇಳೆ ''ಹಾದಿಯಲ್ಲಿ'' ಮೈದಾನದ ಗಡಿ ರೇಖೇಯನ್ನು ಮುಟ್ಟಿದರೆ ಅದನ್ನು ನಾಲ್ಕು ರನ್ಗಳು ಎಂದು ಘೋಷಿಸಲಾಗುತ್ತದೆ ಮತ್ತು ಮೇಲಿನಿಂದ ಗಡಿರೇಖೆಯನ್ನು ದಾಟಿದರೆ ಅದನ್ನು ಆರು ರನ್ಗಳು ಎಂದು ತೀರ್ಮಾನಿಸಲಾಗುತ್ತದೆ ಒಂದು ವೇಳೆ ಬಾಲ್ ಗಡಿರೇಖೆಯನ್ನು ಮುಟ್ಟಿದರೆ ಅಥವಾ ದಾಟಿದರೆ ಬ್ಯಾಟ್ಸ್ಮನ್ ರನ್ಗಾಗಿ ಓಡುವ ಅಗತ್ಯವಿಲ್ಲ.
[[ಚಿತ್ರ:Master Blaster at work.jpg|left|thumb|180px|ಸಚಿನ್ ತೆಂಡುಲ್ಕರ್ (pictured) is a legendary cricketer who holds the record for the highest number of runs and centuries scored in both Test and ODI forms of Cricket.]]
ಐದು ರನ್ಗಳಿಗಾಗಿ ಹೊಡೆಯುವುದು ಅಸಾಮಾನ್ಯ ಮತ್ತು ಇದು ಸಾಮಾನ್ಯವಾಗಿ ಪೀಲ್ಡರ್ಗಳು ಬಾಲನ್ನು ಹಿಂತಿರುಗಿಸುವಾಗ ಮಾಡುವ "ಒವರ್ಥ್ರೋ"ಗಳ ಸಹಾಯವನ್ನು ನೆಚ್ಚಿಕೊಂಡಿರುತ್ತದೆ ಒಂದು ವೇಳೆ ಸ್ಟ್ರೈಕರ್ ವಿಷಮ ಸಂಖ್ಯೆಯಲ್ಲಿ ರನ್ಗಳನ್ನು ಗಳಿಸಿದಾಗ, ಎರಡೂ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟಿಂಗ್ ತುದಿಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಮೊದಲು ನಾನ್-ಸ್ಟ್ರೈಕರ್ನಲ್ಲಿದ್ದವನು ಈಗ ಸ್ಟ್ರೈಕರ್ಗೆ ಸ್ಥಳಾಂತರಗೊಳ್ಳುತ್ತಾನೆ. ಕೇವಲ್ ಸ್ಟ್ರೈಕರ್ ಮಾತ್ರ ವಯಕ್ತಿಕ ರನ್ ಗಳಿಸಲು ಸಾದ್ಯ ಆದರೆ ಎಲ್ಲಾ ರನ್ಗಳು ತಂಡದ ಮೊತ್ತಕ್ಕೆ ಸೇರಲ್ಪಡುತ್ತದೆ.
ರನ್ ತೆಗೆದುಕೊಳ್ಳುವ ಪ್ರಯತ್ನದ ನಿರ್ಧಾರವನ್ನು ಬಾಲಿನ ಗತಿಯ ಉತ್ತಮ ದೃಷ್ಟಿಕೋನವನ್ನು ತಿಳಿದಿರುವ ಬ್ಯಾಟ್ಸ್ಮನ್ ಮಾಡುತ್ತಾನೆ, ಮತ್ತು ಈ ಸಂವಹನವು ಪದೇ ಪದೇ "ಎಸ್", "ನೋ" ಮತ್ತು "ವೇಯಿಟ್" ಎಂದು ಕರೆದುಕೊಳ್ಳುವ ಮೂಲಕ ನಡೆಯುತ್ತದೆ. ರನ್ ಗಳಿಸುವುದು ಅಪಾಯಕಾರಿ ಕಾರಣ ಒಂದು ವೇಳೆ ಬ್ಯಾಟ್ಸ್ಮನ್ ಮೈದಾನದ ಗಡಿರೇಖೆಯ ಹೊರಗೆ ಇರುವಾಗ (ಅಂದರೆ, ಬ್ಯಾಟ್ಸ್ಮನ್ನ ಬ್ಯಾಟ್ ಅಥವಾ ದೇಹಕ್ಕೂ ಮೈದಾನದ ಗಡಿರೇಖೆಗೂ ಯಾವುದೇ ಸಂಬಂಧವಿಲ್ಲದಿದ್ದಾಗ) ಫೀಲ್ಡರ್ ವಿಕೇಟ್ಗಳನ್ನು ಬಾಲಿನಿಂದ ಮುಟ್ಟಿದರೆ ಬ್ಯಾಟ್ಸ್ಮನ್ ರನ್ ಔಟ್ ಆಗುತ್ತಾನೆ.
ಗಳಿಸಿದ ರನ್ಗಳ ಸಂಖ್ಯೆ ಮತ್ತು ಔಟ್ ಆದ ಆಟಗಾರರ ಸಂಖ್ಯೆಗಳ ಆಧಾರದ ಮೇಲೆ ತಂಡದ ಅಂಕಗಳನ್ನು ವರದಿ ಮದಲಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಐದು ಬ್ಯಾಟ್ಸ್ಮನ್ಗಳು ಔಟ್ ಅಗಿದ್ದರೆ ಮತ್ತು ತಂಡ ೨೨೪ ರನ್ಗಳನ್ನು ಗಳಿಸಿದ್ದರೆ, ಅದನ್ನು ತಂಡ ೫ ವಿಕೇಟ್ಗಳ ನಷ್ಟಕ್ಕೆ ೨೨೪ರನ್ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತದೆ (ಸಾಮಾನ್ಯವಾಗಿ ಚಿಕ್ಕದಾಗಿ "೨೨೪ಕ್ಕೆ ಐದು" ಎಂದು ಕರೆದು, ಮತ್ತು ೨೨೪/೫ ಎಂದು ಬರೆಯುತ್ತಾರೆ, ಆಸ್ಟ್ರೇಲಿಯಾದಲ್ಲಿ ಅದನ್ನು "ಐದಕ್ಕೆ ೨೨೪" ಎಂದು ಕರೆದು ೫/೨೨೪ ಎಂದು ಬರೆಯುತ್ತಾರೆ).
=== ಹೆಚ್ಚುವರಿ ರನ್ಗಳು ===
ಫೀಲ್ಡಿಂಗ್ ತಂಡದವರು ಮಾಡುವ ತಪ್ಪುಗಳಿಂದಾಗಿ ಬ್ಯಾಟಿಂಗ್ ತಂಡ ಅತಿರಿಕ್ತ ರನ್ಗಳು(ಆಸ್ಟ್ರೇಲಿಯಾದಲ್ಲಿ ಇದನು "ಸಂಡ್ರೀಸ್" ಎಂದು ಕರೆಯುತ್ತಾರೆ) ಎಂದು ಕರೆಯುವ ಹೆಚ್ಚುವರಿ ರನ್ಗಳ ಲಾಭವನ್ನು ಪಡೆಯಬಹುದಾಗಿದೆ. ಈ ಅತಿರಿಕ್ತ ರನ್ಗಳನ್ನು ನಾಲ್ಕು ವಿಧದಲ್ಲಿ ಗಳಿಸಬಹುದಾಗಿದೆ:
# '''ನೋ ಬಾಲ್''' – (a) ಅಸಮಂಜಸವಾದ ಕೈ ಬದಲಿಕೆಯನ್ನು ಬಳಸಿಕೊಂಡು; (b)ಪಿಚ್ ಮೇಲಿನ ನಿಯಂತ್ರಣ ಗೆರೆಯನ್ನು ದಾಟಿ; (c)ಹಿಂದಿನ ಗೆರೆಯ ಹೊರಗೆ ಕಾಲನ್ನು ಇಟ್ಟು, ಬೌಲಿಂಗ್ನ ನಿಯಮವನ್ನು ಮುರಿದಿದ್ದರೆ ಅದನ್ನು ಬೌಲರ್ನಿಂದ ಕೊಡಲ್ಪಟ್ಟ ದಂಡ ರೂಪದ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ. ನಂತರದಲ್ಲಿ, ಬೌಲರ್ ಮತ್ತೆ ಬೌಲ್ ಮಾಡಬೇಕಾಗುತ್ತದೆ. ಸೀಮಿತ ಒವರುಗಳ ಪಂದ್ಯದಲ್ಲಿ, ಒಂದು ವೇಳೆ ಬೌಲಿಂಗ್ ತಂಡ ಪರಿಮಿತಿಗನುಗುಣವಾಗಿ ಫೀಲ್ಡ್ ಸಂಯೋಜನೆಯಲ್ಲಿ ವಿಫಲವಾದಲ್ಲಿ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ. ಚುಟುಕು ವಿನ್ಯಾಸದ ಪಂದ್ಯದಲ್ಲಿ (೨೦–೨೦, ODI)ಪ್ರೀ ಹಿಟ್ ನಿಯಮವನ್ನು ಪರಿಚಯಿಸಲಾಗಿದೆ. ಮುಂಗಾಲಿನ ಕಾರಣದಿಂದಾಗಿ ನೋ ಬಾಲ್ ಆಗಿದ್ದರೆ ಅದು ಬ್ಯಾಟ್ಸ್ಮನ್ಗೆ ಪ್ರೀ ಹಿಟ್ ಅವಕಾಶವನ್ನು ಒದಗಿಸುತ್ತದೆ, ಈ ಕಾರಣದಿಂದಾಗಿ ರನ್ ಔಟ್ ಹೊರತುಪಡಿಸಿ ಔಟ್ ಆಗುಬಹುದಾದ ಇನ್ನಾವುದೇ ವಿಧಾನದ ವಿರುಧ್ಹ ರಕ್ಷಣೆಯನ್ನು ಪಡೆಯುತ್ತಾನೆ.
# '''ವೈಡ್''' – ಬ್ಯಾಟ್ಸಮನ್ನ ಪರಿಧಿಯ ಹೊರಗೆ ಹೋಗುವ ರೀತಿಯಲ್ಲಿ ಬೌಲರ್ ಬಾಲನ್ನು ಎಸೆದಿದ್ದರೆ ಅದನ್ನು ವೈಡ್ ಎಂದು ಪರಿಗಣಿಸಿ ಬೌಲರ್ನ ದಂಡದ ರೂಪದಲ್ಲಿ ಹೆಚ್ಚುವರಿ ರನ್ ನೀಡಲಾಗುತ್ತದೆ, ನೋ ಬಾಲ್ನಂತೆಯೆ ವೈಡ್ ಆಗಿರುವ ಎಸೆತವನ್ನೂ ಪುನಹ ಎಸೆಯಬೇಕು.
# '''ಬೈ''' – ಬೈಯನ್ನು ಕೂಡ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ, ಒಂದು ವೇಳೆ ಬ್ಯಾಟ್ಸ್ಮನ್ನ ಹೊಡೆತದ ಗುರಿ ತಪ್ಪಿದರೆ ಆ ಬಾಲ್ ನೇರವಾಗಿ ವಿಕೇಟ್ ಕೀಪರ್ನ ಕೈ ಸೇರುತ್ತದೆ ಆ ಮೂಲಕವಾಗಿ ಬ್ಯಾಟ್ಸ್ಮನ್ಗೆ ಸಾಂಪ್ರದಾಯಿಕವಾಗಿ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ.(ಗಮನಿಸತಕ್ಕ ವಿಶಯವೆಂದರೆ, ಒಬ್ಬ್ ಒಳ್ಳೆಯ ವಿಕೇಟ್ ಕೀಪರ್ ಬ್ಯಾಟ್ಸ್ಮನ್ನ ಈ ರೀತಿಯ ರನ್ ತೆಗೆದುಕೊಳ್ಳುವಿಕೆಯನ್ನು ಸೀಮಿತಗೊಳಿಸುತ್ತಾನೆ)
# '''ಲೆಗ್ ಬೈ''' –ಒಂದು ವೇಳೆ ಬಾಲ್ ಬ್ಯಾಟ್ಸ್ಮನ್ನ ಬ್ಯಾಟ್ಗೆ ತಾಗದೆ ದೇಹಕ್ಕೆ ಬಡಿದು ಫೀಲ್ಡರ್ಗಳಿಗಿಂತ ದೂರ ಸಾಗಿದರೆ ಆಗ ಬ್ಯಾಟ್ಸ್ಮನ್ಗೆ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ, ಇದನ್ನು ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ.
ಬೌಲರ್ಗಳು ನೋ ಬಾಲ್ ಅಥವಾ ವೈಡ್ ಮಾಡಿದಾಗ, ಆತನ ತಂಡ ಹೆಚ್ಚುವರಿ ದಂಡವನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಆ ಎಸೆತವನ್ನು ಮತ್ತೆ ಹೊಸದಾಗಿ ಬೌಲ್ ಮಾಡಬೇಕಾಗುತ್ತದೆ ಅದರ ಪರಿಣಾಮ ಬ್ಯಾಟಿಂಗ್ ವಿಭಾಗಕ್ಕೆ ಈ ಹೆಚ್ಚುವರಿ ಬಾಲ್ನಿಂದ ಅಧಿಕ ರನ್ ಗಳಿಸುವ ಅವಕಾಶ ದೊರೆಯುತ್ತದೆ.
ಬ್ಯಾಟ್ನ ಹೊರತಾಗಿ ಗಳಿಸುವ ಬೈ ಮತ್ತು ಲೆಗ್ ಬೈ ರನ್ ಗಳಿಸಲು ಬ್ಯಾಟ್ಸ್ಮನ್ ಪಿಚ್ನಲ್ಲಿ ಓಡಬೇಕಾಗುತ್ತದೆ (ಬಾಲ್ ನಾಲ್ಕು ರನ್ಗಾಗಿ ಗಡಿರೇಖೆಯನ್ನು ದಾಟುವವರೆಗೂ) ಅದರೆ ಇದನ್ನು ತಂಡದ ಮೊತ್ತದಲ್ಲಿ ಪರಿಗಣಿಸಲಾಗುತ್ತದೆಯೆ ಹೊರತು ಬ್ಯಾಟ್ಸ್ಮನ್ನ ವಯಕ್ತಿಕ ಮೊತ್ತದಲ್ಲಲ್ಲ
=== Dismissals ===
{{Main|Dismissal (cricket)}}
[[ಚಿತ್ರ:Stumping edited.jpg|thumb|ಭಾರತೀಯ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಚೆನ್ನೈನಲ್ಲಿ 2008ರಲ್ಲಿ ಆಡಿಸಲ್ಪಟ್ಟ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾದ ಬ್ಯಾಟ್ಸ್ಮನ್ನನ್ನು ಯಶಸ್ವಿಯಾಗಿ ಸ್ಟಂಪ್ ಔಟ್ ಮಾಡಿದರು.]]
ಕ್ರಿಕೇಟಿನಲ್ಲಿ ಬ್ಯಾಟ್ಸ್ಮನ್ ಔಟ್ ಆಗುವ ಹತ್ತು ಮಾರ್ಗಗಳಿವೆ ಮತ್ತು ಅವುಗಳಲ್ಲಿ ಕೆಲವು ಅಸಾಮಾನ್ಯವಾದವುಗಳು, ಅವುಗಳಲ್ಲಿ ಕೆಲವೇ ಕೆಲವು ಪ್ರಸಂಗಗಳು ಮಾತ್ರ ಇಡೀ ಕ್ರಿಕೆಟ್ ಇತಿಹಾಸದಲ್ಲಿ ಉಳಿದುಕೊಂಡಿವೆ.
ಕೆಲವು ಸಾಮಾನ್ಯವಾದ ವಿಸರ್ಜನೆಯ ಸ್ವರೂಪಗಳೆಂದರೆ, "ಬೌಲ್ಡ್", "ಕಾಟ್", "ಲೆಗ್ ಬಿಪೋರ್ ವಿಕೇಟ್"(lbw), "ರನ್ ಔಟ್", "ಸ್ಟಂಪ್ಡ್" ಮತ್ತು "ಹಿಟ್ ವಿಕೇಟ್". ಅಸಾಮಾನ್ಯ ವಿಧಾನಗಳೆಂದರೆ, "ಬಾಲನ್ನು ಎರಡು ಭಾರಿ ಬ್ಯಾಟ್ನಿಂದ ಹೊಡೆಯುವುದು", "ಮೈದಾನವನ್ನು ದುರ್ಗಮಗೊಳಿಸುವುದು", "ಬಾಲ್ಗೆ ಕೈ ತಾಗಿಸುವುದು", ಮತ್ತು "ಟೈಮ್ಡ್ ಔಟ್"
ಅಂಪೈರ್ ಬ್ಯಾಟ್ಸ್ಮನ್ನನ್ನು ಔಟ್ ಎಂದು ತೀರ್ಮಾನಿಸುವುದಕ್ಕೂ ಮೊದಲು ಫೀಲ್ಡಿಂಗ್ ತಂಡದ ಸದಸ್ಯರುಗಳು (ಸಾಮಾನ್ಯವಾಗಿ ಬೌಲರ್) ಅಂಪೈರ್ ಎದುರು "ಮನವಿ" ಮಾಡಿಕೊಳ್ಳಬೇಕು. ಈ ಮನವಿಗಳು "ಹೌಜ್ಯಾಟ್" ಎಂದು ನಿರಂತರವಾಗಿ ಕೇಳುವುದರ ಮೂಲಕ (ಅಥವಾ ಜೋರಾಗಿ ಕೂಗುವುದರ ಮೂಲಕ)ನಡೆಯುತ್ತದೆ. ಅದರ ಅರ್ಥ, ಸರಳವಾಗಿ "ಹೌ ಇಸ್ ದ್ಯಾಟ್?" ಎಂಬುದಾಗಿದೆ. ಒಂದು ವೇಳೆ ಅಂಪೈರ್ ಈ ಮನವಿಗೆ ಒಪ್ಪಿಕೊಂಡರೆ, ಆತ ತನ್ನ ಮುಂಗೈ ತೋರು ಬೆರಳನ್ನು ಮೇಲಕ್ಕೆತ್ತಿ "ಔಟ್" ಎಂದು ಹೇಳುತ್ತಾನೆ. ಇಲ್ಲವೆಂದರೆ ಈತ ತನ್ನ ತಲೆಯನ್ನು ಆಡಿಸುತ್ತ "ನಾಟ್ ಔಟ್" ಎಂದು ಸೂಚಿಸುತ್ತಾನೆ.ಪರಿಸ್ತಿತಿಗನುಗುಣವಾಗಿ ಕೇಳಿಕೊಂಡ ವಿಸರ್ಜನೆಗಳು ಅಸ್ಪಷ್ಟವಾಗಿದ್ದಾಗ ಮಾಡುವ ಮನವಿಗಳು ಸಾಮಾನ್ಯವಾಗಿ ದೊಡ್ಡ ದ್ವನಿಯಲ್ಲಿರುತ್ತವೆ.
# '''ಬೌಲ್ಡ್''' : ಬೌಲರ್ ಎಸೆದ ಬಾಲ್ ನೇರವಾಗಿ ವಿಕೆಟನ್ನು ಬಡಿದು ಒಂದು ಬೆಯಲ್ ನೆಲೆತಪ್ಪಿ ವಿಕೆಟ್ಗಳು ಬೇರ್ಪಡೆಗೊಂಡರೆ ಅದನ್ನು ಬೌಲ್ಡ್ ಎಂದು ಕರೆಯುಚರು (ಗಮನಿಸತಕ್ಕ ವಿಷಯವೆಂದೆರೆ, ಒಂದು ವೇಳೆ ಬಾಲ್ ವಿಕೆಟನ್ನು ತಾಗಿ ಮೇಲಿರುವ ಯಾವುದೇ ಬೆಯಿಲ್ಗಳು ನೆಲೆತಪ್ಪದಿದ್ದಲಿ ಅದನ್ನು ನಾಟ್ ಔಟ್ ಎಂದು ಕರೆಯಲಾಗುತ್ತದೆ)<ref>[http://www.lords.org/laws-and-spirit/laws-of-cricket/laws/law-30-bowled,56,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 30] {{Webarchive|url=https://web.archive.org/web/20121125070200/http://www.lords.org/laws-and-spirit/laws-of-cricket/laws/law-30-bowled,56,AR.html |date=2012-11-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಕಾಟ್''' : ಬ್ಯಾಟ್ಸ್ಮನ್ ತನ್ನ ಬ್ಯಾಟ್ ಅಥವಾ ಕೈಯಿಂದ ಬಾಲನ್ನು ಹೊಡೆದಿದ್ದು ಮೇಲಕ್ಕೆ ಚಿಮ್ಮಿದ ಬಾಲ್ ನೆಲವನ್ನು ತಾಗುವುದಕ್ಕಿಂತ ಮುನ್ನ ಫೀಲ್ಡಿಂಗ್ ತಂಡದ ಯಾವುದಾದರು ಒಬ್ಬ ಸದಸ್ಯನಿಂದ ಹಿಡಿಯಲ್ಪಟ್ಟರೆ ಅದನ್ನು "ಕಾಟ್" ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-32-caught,58,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 32] {{Webarchive|url=https://web.archive.org/web/20121225124326/http://www.lords.org/laws-and-spirit/laws-of-cricket/laws/law-32-caught%2C58%2CAR.html |date=2012-12-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಲೆಗ್ ಬಿಪೋರ್ ವಿಕೆಟ್ (lbw)''' : ಮೊದಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಮೈದಾನದ ಹೊರಗಿನ ಅಂಪೈರ್ನ ಅಭಿಪ್ರಾಯದಲ್ಲಿ, ಒಂದು ವೇಳೆ ಚೆಂಡು ವಿಕೇಟ್ಗಳನ್ನು ಬಡಿಯುವದಕ್ಕಿಂತ ಮುನ್ನ ಬ್ಯಾಟ್ಸ್ಮನ್ನ ಪ್ಯಾಡನ್ನು ಬಡಿದಿದ್ದರೆ ಅದನ್ನು "ಲೆಗ್ ಬಿಪೋರ್ ವಿಕೇಟ್" ಎಂದು ಕರೆಯುವರು. ಒಂದು ವೇಳೆ ಬ್ಯಾಟ್ಸ್ಮನ್, ಎಸೆಯಲ್ಪಟ್ಟ ಚೆಂಡನ್ನು ಹೊಡೆಯುವ ಪ್ರಯತ್ನದಲ್ಲಿ, ಗುರಿತಪ್ಪಿದ ಚೆಂಡು ನೇರವಾಗಿ ಹೋಗಿ ವಿಕೇಟನ್ನು ಬಡಿಯುವ ಬದಲು ಆತನ ಪ್ಯಾಡನ್ನು ಬಡಿಯಬಹುದು, ಆಗ ಬ್ಯಾಟ್ಸ್ಮನ್ ಔಟ್ ಎಂದು ನಿರ್ಣಯಿಸಲಾಗುತ್ತದೆ. ಒಂದು ವೇಳೆ ಬ್ಯಾಟ್ಸ್ಮನ್ ಚೆಂಡನ್ನು ಹೋಡೆಯುವ ಯಾವುದೇ ಪ್ರಯತ್ನವನ್ನು ಮಾಡದೆ ಇದ್ದರೂ, ಚೆಂಡು ವಿಕೇಟ್ನ ನೇರಕ್ಕಿರುವ ಆತನ ಪ್ಯಾಡನ್ನು ಬಡಿಯಬೇಕೆಂದೆನೂ ಇಲ್ಲ ಆದರೆ ಅದು ನೇರವಾಗಿ ವಿಕೇಟನ್ನು ಬಡಿಯುವಂತಿರಬೇಕು. ಒಂದು ವೇಳೆ ಚೆಂಡು ಲೆಗ್ ಸ್ಟಂಪಿನ ಹೊರಗೆ ಬಿದ್ದು ಪ್ಯಾಡ್ಗೆ ಬಡಿದಿದ್ದರೆ ಆಗ ಅಂಥಹ ಯಾವುದೇ ಪರಿಸ್ಥಿತಿಯಲ್ಲಿ ಬ್ಯಾಟ್ಸ್ಮನ್ನನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ.<ref>[http://www.lords.org/laws-and-spirit/laws-of-cricket/laws/law-36-leg-before-wicket,62,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 36] {{Webarchive|url=https://web.archive.org/web/20080831051417/http://www.lords.org/laws-and-spirit/laws-of-cricket/laws/law-36-leg-before-wicket%2C62%2CAR.html |date=2008-08-31 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ರನ್ ಔಟ್''' : ಬ್ಯಾಟ್ಸ್ಮನ್ ಮೈದಾನದಲ್ಲಿ ತನ್ನ ಗಡಿರೇಖೆಯಿಂದ ಹೊರಗಡೆ ಇರುವಾಗ ಫೀಲ್ಡಿಂಗ್ ತಂಡದ ಯಾವುದೇ ಸದಸ್ಯನಿಂದ ಚೆಂಡಿನಿಂದ ವಿಕೇಟ್ ಮುರಿಯಲ್ಪಟ್ಟರೆ ಅಥವಾ ವಿಕೇಟನ್ನು "ನೆಲಕ್ಕೆ ಉರುಳಿಸಲ್ಪಟ್ಟರೆ" ಅದನ್ನು ರನ್ ಔಟ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಟ್ಸ್ಮನ್ ರನ್ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಫೀಲ್ಡಿಂಗ್ ತಂಡದ ಸದಸ್ಯನಿಂದ ಚೆಂಡನ್ನು ಕರಾರುವಕ್ಕಾಗಿ ವಿಕೇಟ್ಗೆ ಎಸೆಯಲ್ಪಟ್ಟರೆ ಮಾತ್ರ ಸಂಭವಿಸುತ್ತದೆ.<ref>[http://www.lords.org/laws-and-spirit/laws-of-cricket/laws/law-38-run-out,64,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 38] {{Webarchive|url=https://web.archive.org/web/20080305040750/http://www.lords.org/laws-and-spirit/laws-of-cricket/laws/law-38-run-out,64,AR.html |date=2008-03-05 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಸ್ಟಂಪ್ಡ್''' ಬೌಲರ್ನಿಂದ ಎಸೆಯಲ್ಪಟ್ಟ ಚೆಂಡನ್ನು ಬ್ಯಾಟ್ಸ್ಮನ್ ತಪ್ಪಿಸಿಕೊಂಡು, ಆ ಚೆಂಡು ನೇರವಾಗಿ ವಿಕೇಟ್ ಕೀಪರ್ನ ಕೈ ಸೇರಿದರೆ ಮತ್ತು ಆ ಸಮಯದಲ್ಲಿ ಆತನ ಗಡಿರೇಕೆಗಿಂತ ಮುಂದೆ ಕಾಲನ್ನು ಇಟ್ಟಿದ್ದರೆ ಮತ್ತು ಆ ಸಮಯದಲ್ಲಿ ಬ್ಯಾಟ್ಸ್ಮನ್ ರನ್ಗಾಗಿ ಪ್ರಯತ್ನಿಸದಿದ್ದಲ್ಲಿ ವಿಕೇಟ್ ಕೀಪರ್ನಿಂದ ಸ್ಟಂಪ್ಡ್ ಆಗುತ್ತಾನೆ.<ref>[http://www.lords.org/laws-and-spirit/laws-of-cricket/laws/law-39-stumped,65,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 39] {{Webarchive|url=https://web.archive.org/web/20100221064459/http://www.lords.org/laws-and-spirit/laws-of-cricket/laws/law-39-stumped,65,AR.html |date=2010-02-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಹಿಟ್ ವಿಕೇಟ್''' : ಒಬ್ಬ ಬ್ಯಾಟ್ಸ್ಮನ್ ಹಿಟ್ ವಿಕೇಟ್ ಮೂಲಕ ಔಟ್ ಆಗುತ್ತಾನೆ, ಒಂದು ವೇಳೆ ಒಂದು ಅಥವಾ ಎರಡೂ ಬೆಯಲ್ಗಳನ್ನು ತನ್ನ ಬ್ಯಾಟ್ನಿಂದ, ದೇಹದಿಂದ, ಬಟ್ಟೆಯಿಂದ ಅಥವಾ ಯಾವುದೇ ಪರಿಕರದಿಂದ ಚೆಂಡನ್ನು ಬಡಿಯುವ ಸಂದರ್ಭದಲ್ಲಿ ಅಥವಾ ರನ್ಗಳಿಸಲು ಪ್ರಯತ್ನಿಸುವ ಸಮಯದಲ್ಲಿ ಉರುಳಿಸಿದರೆ ಅದನ್ನು ಹಿಟ್ ವಿಕೇಟ್ ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-35-hit-wicket,61,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 35] {{Webarchive|url=https://web.archive.org/web/20090312063602/http://www.lords.org/laws-and-spirit/laws-of-cricket/laws/law-35-hit-wicket,61,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಬಾಲನ್ನು ಎರಡು ಬಾರಿ ಹೊಡೆಯುವುದು''' ಇದು ಒಂದು ಅಪರೂಪದ ವಿಧಾನ ಮತ್ತು ಇದನ್ನು ಆಕ್ರಮಣಕಾರಿ ಆಟವನ್ನು ತಡೆಯಲು ಮತ್ತು ಫಿಲ್ಡರ್ಗಳ ರಕ್ಷಣೆಯ ಕಾರಣದಿಂದಾದಾಗಿ ಪರಿಚಯಿಸಲಾಗಿದೆ. ಕಾನೂನು ಬದ್ಧವಾಗಿ ಬ್ಯಾಟ್ಸ್ಮನ್ ಚೆಂಡು ವಿಕೇಟ್ಗೆ ತಗುಲುವುದನ್ನು ತಪ್ಪಿಸುವ ಸಲುವಾಗಿ ಮಾತ್ರ ಒಮ್ಮೆ ಆಡಿದ ನಂತರವೂ ಮತ್ತೊಮ್ಮೆ ಬ್ಯಾಟ್ನಿಂದ ಹೊಡೆಯಬಹುದಾಗಿದೆ.<ref>[http://www.lords.org/laws-and-spirit/laws-of-cricket/laws/law-34-hit-the-ball-twice,60,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 34] {{Webarchive|url=https://web.archive.org/web/20090220231434/http://www.lords.org/laws-and-spirit/laws-of-cricket/laws/law-34-hit-the-ball-twice,60,AR.html |date=2009-02-20 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಮೈದಾನದಲ್ಲಿ ಅಡಚಣೆಯನ್ನು ತಂದೊಡ್ಡುವುದು''' : ಉದ್ದೇಶಪೂರ್ವಕವಾಗಿ ಫೀಲ್ಡರ್ನ ದಾರಿಗೆ ಅಡ್ಡಹಾಕುವುದರ ಮೂಲಕ ಔಟ್ ಆಗುವ ಒಂದು ಅಪರೂಪದ ಸನ್ನಿವೇಶ.<ref>[http://www.lords.org/laws-and-spirit/laws-of-cricket/laws/law-37-obstructing-the-field,63,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 37] {{Webarchive|url=https://web.archive.org/web/20090524073655/http://www.lords.org/laws-and-spirit/laws-of-cricket/laws/law-37-obstructing-the-field,63,AR.html |date=2009-05-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಚೆಂಡನ್ನು ಕೈಯಿಂದ ಮುಟ್ಟುವಿಕೆ''' : ಬ್ಯಾಟ್ಸ್ಮನ್ ''ಉದ್ದೇಶಪೂರ್ವಕವಾಗಿ'' ತನ್ನ ವಿಕೇಟನ್ನು ರಕ್ಷಿಸಿಕೊಳ್ಳುವದಕ್ಕಾಗಿ ಚೆಂಡನ್ನು ಕೈಯಿಂದ ಮುಟ್ಟುವಹಾಗಿಲ್ಲ (ಗಮನಿಸಬೇಕಾದ ವಿಶಯವೆಂದರೆ, ಎಸೆಯಲ್ಪಟ್ಟ ಚೆಂಡು ಸಾಮಾನ್ಯವಾಗಿ ಬ್ಯಾಟ್ಸ್ಮನ್ನ ಕೈಯನ್ನು ತಾಗುತ್ತದೆ ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿರದ ಕಾರಣ ಇದನ್ನು ನಾಟ್ ಔಟ್ ಎಂದು ಕರೆಯುವರು; ಆದಾಗ್ಯೂ ಆತನ ಕೈ ತಾಗಿ ಪುಟಿದ ಚೆಂಡನ್ನು ಫೀಲ್ಡರ್ ಹಿಡಿದನೆಂದರೆ ಖಂಡಿತವಾಗಿಯೂ ಆತನು ಔಟ್ ಅಗುತ್ತಾನೆ).<ref>[http://www.lords.org/laws-and-spirit/laws-of-cricket/laws/law-33-handled-the-ball,59,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 33] {{Webarchive|url=https://web.archive.org/web/20090312063910/http://www.lords.org/laws-and-spirit/laws-of-cricket/laws/law-33-handled-the-ball,59,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಅವಧಿ ಮುಗಿಯುವಿಕೆ''', ಇದರ ಅರ್ಥ ಒಬ್ಬ ಬ್ಯಾಟ್ಸ್ಮನ್ ಔಟ್ ಆದ ನಂತರ ಇನ್ನೊಬ್ಬ ಬ್ಯಾಟ್ಸ್ಮನ್ ಮೂರು ನಿಮಿಶದ ಅವಧಿಯೊಳಗೆ ಮೈದಾನಕ್ಕೆ ಆಗಮಿಸದಿದ್ದಲ್ಲಿ ಅದನ್ನು ಅವಧಿ ಮುಗಿದಿದೆ ಎಂದು ತೀರ್ಮಾನಿಸಿ ಆತನನ್ನು ಔಟ್ ಎಂದು ಘೋಷಿಸಲಾಗುತ್ತದೆ<ref>[http://www.lords.org/laws-and-spirit/laws-of-cricket/laws/law-31-timed-out,57,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 31] {{Webarchive|url=https://web.archive.org/web/20080501073644/http://www.lords.org/laws-and-spirit/laws-of-cricket/laws/law-31-timed-out,57,AR.html |date=2008-05-01 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಹೆಚ್ಚಿನ ಸಂದರ್ಭಗಳಲ್ಲಿ, ವಿರ್ಜನೆಯ ಸಮಯದಲ್ಲಿ ಸ್ಟ್ರೈಕರ್ನಲ್ಲಿದ್ದ ಆಟಗಾರನು ಔಟ್ ಆಗುವ ಸಂಬವ ಹೆಚ್ಚು ಒಂದು ವೇಳೆ ನಾನ್-ಸ್ಟ್ರೈಕರ್ನಲ್ಲಿದ್ದ ಆಟಗಾರ ಔಟ್ ಆಗಿದ್ದಾನೆ ಎಂದರೆ ಸಾಮಾನ್ಯವಾಗಿ ಅದು ರನ್ ಔಟ್ ಅಗಿರುತ್ತದೆ, ಅಲ್ಲದೆ ಮೈದಾನದಲ್ಲಿ ಅಡ್ಡಿಯನ್ನುಂಟು ಮಾಡುವ, ಚೆಂಡನ್ನು ಕೈಯಿಂದ ಮುಟ್ಟುವ ಅಥವಾ ಅವಧಿ ಮುಗಿಯುವ ಕಾರಣದಿಂದಲೂ ಆತ ಔಟ್ ಆಗಬಹುದಾಗಿದೆ
ಔಟ್ ಆಗದೆಯೂ ಕೂಡ ಬ್ಯಾಟ್ಸ್ಮನ್ ಮೈದಾನವನ್ನು ಬಿಟ್ಟು ಹೋಗಬಹುದು. ಒಂದು ವೇಳೆ ಗಾಯದ ಅಥವಾ ಅನಾರೋಗ್ಯದ ಕಾರಣದಿಂದಾಗಿ ತಾತ್ಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳಬಹುದು, ಮತ್ತು ಆತನು ಇನ್ನೊಬ್ಬ ಬ್ಯಾಟ್ಸ್ಮನ್ನಿಂದ ಬದಲಾಯಿಸಲ್ಪಡುತ್ತಾನೆ. ಇಅದನ್ನಿ ''ರಿಟೈರ್ಡ್ ಹರ್ಟ್'' ಅಥವಾ ''ರಿಟೈರ್ಡ್ ಇಲ್'' ಎಂದು ವರದಿ ಮಾಡಲಾಗುತ್ತದೆ.
ನಿವೃತ್ತಿ ಪಡೆದ ಬ್ಯಾಟ್ಸ್ಮನ್ ಔಟ್ ಆಗಿರುವುದಿಲ್ಲ, ಅಲ್ಲದೆ ಅವಧಿಯ ಕೊನೆಯಲ್ಲಿ ಈತ ಆಟವನ್ನು ಮತ್ತೆ ಮುಂದುವರಿಸಬಹುದಾಗಿದೆ. ಯಾವುದೇ ತೊಂದರೆಯನ್ನು ಮಾಡದ ಬ್ಯಾಟ್ಸ್ಮನ್ ಕೂಡ ನಿವೃತ್ತಿ ಪಡೆಯಬಹುದು, ಆದರೆ ಇದನ್ನು '''ರಿಟೈರ್ಡ್ ಹರ್ಟ್''' ಎಂದು ನಿರ್ಧರಿಸಲಾಗುತ್ತದೆ; ಇದುವರೆಗು ಈ ವಿಧಾನದ ಮೂಲಕ ಯಾವುದೇ ಆಟಗಾರನು ಔಟ್ ಅಗಿರುವ ದಾಖಲೆ ಇಲ್ಲ.''ನೋಬಾಲ್ '' ಆದ ಸಮಯದಲ್ಲಿ ಬ್ಯಾಟ್ ಮಾಡುವವರನ್ನು ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್'', ''ಸ್ಟಂಪ್ಡ್'' ಅಥವಾ ''ಹಿಟ್ ವಿಕೇಟ್'' ಮಾಡುವಂತಿಲ್ಲ. ''ವೈಡ್'' ಆದ ಸಂದರ್ಭದಲ್ಲಿ ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್ '' ಅಥವಾ ''ಎರಡು ಬಾರಿ ಬಾಲ್ ಅನ್ನು ಹೊಡೆದರೆ'' ಬ್ಯಾಟ್ ಮಾಡುವವರನ್ನು ಔಟ್ ಎಂದು ಘೋಷಿಸುವಂತಿಲ್ಲ. ಈ ಕೆಲವು ಔಟ್ ಎಂದು ಘೋಷಿಸುವ ಸಂದರ್ಭಗಳು ಕೆಲವೊಮ್ಮೆ ಬೌಲರ್ ಬಾಲ್ ಮಾಡದೆಯೂ ಸಂಭವಿಸಬಹುದು. ಬ್ಯಾಟ್ಸ್ಮನ್ ಸ್ಥಾನದಲ್ಲಿ ಇಲ್ಲದೆ ಇನ್ನೊಂದೆಡೆ ಇರುವ ವ್ಯಕ್ತಿಯು ತನ್ನ ಕ್ರೀಸ್ ಬಿಟ್ಟರೆ ಬಾಲರ್ನಿಂದ ರನ್ ಔಟ್ಗೆ ಒಳಗಾಗಬಹುದು ಹಾಗೆಯೇ ''ಫಿಲ್ಡಿಂಡ್ಗೆ ತಡೆಯೊಡ್ಡುವ'' ಬ್ಯಾಟ್ಸ್ಮನ್ನನ್ನು ರಿಟೈರ್ಡ್ ಔಟ್ ಎಂದು ಯಾವ ಸಮಯದಲ್ಲಾದರೂ ಘೋಷಿಸಬಹುದಾಗಿದೆ. ''ಟೈಮ್ಡ್ ಔಟ್'' ಎಂಬುದು ಬಾಲ್ ಮಾಡದೆ ಇರುವಾಗಲೂ ಕೂಡ ಬ್ಯಾಟ್ಮನ್ನನ್ನು ಔಟ್ ಎಂದು ಘೋಷಿಸಬಹುದಾಗಿದೆ. ಈ ಎಲ್ಲ ರೀತಿಯ ಔಟ್ ಎಂದು ನಿರ್ಧರಿಸುವ ಪ್ರಕಾರಗಳಲ್ಲೂ ಒಂದು ಬಾಲ್ಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಔಟ್ ಎಂದು ಘೋಷಿಸಬಹುದಾಗಿದೆ.
=== ಇನ್ನಿಂಗ್ಸ್ ಮುಕ್ತಾಯ ===
{{Main|End of an innings (cricket)}}
ಒಂದು ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ಈ ಕೆಳಗಿನ ಸಂದರ್ಭದಲ್ಲಿ ನಿರ್ಧರಿಸಬಹುದಾಗಿದೆ:
# ಹನ್ನೊಂದು ಜನ ಆಟಗಾರರಲ್ಲಿ ಹತ್ತು ಜನ ಔಟ್ ಆಗಿದ್ದರೆ (ವಿಸರ್ಜನೆಗೊಂಡಿದ್ದರೆ); ಈ ಸನ್ನಿವೇಶದಲ್ಲಿ, ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ತಂಡದಲ್ಲಿ ಆಟ ಆಡಬಹುದಾದ ಒಬ್ಬನೇ ಬ್ಯಾಟ್ಸ್ಮನ್ ಉಳಿದಿದ್ದು, ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಟಗಾರರು ಗಾಯ, ಅನಾರೋಗ್ಯ ಅಥವಾ ಅನುಪಸ್ಥಿತಿಯ ಕಾರಣದಿಂದ ಆಡಲು ಲಭ್ಯವಾಗದಿದ್ದ ಸಮಯದಲ್ಲಿ ಕೂಡ ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ಬ್ಯಾಟಿಂಗ್ ತಂಡ ಕೊನೆಯದಾಗಿ ಜಯಗಳಿಸಲು ಅಗತ್ಯವಾಗಿ ಗಳಿಸಲೇಬೇಕಾದ ಮೊತ್ತವನ್ನು ತಲುಪುತ್ತದೆ.
# ಮುಂಚಿತವಾಗಿಯೆ ನಿರ್ಧರಿಸಲ್ಪಟ್ಟ ಸಂಖ್ಯೆಯ ಒವರುಗಳನ್ನು ಬೌಲ್ ಮಾಡಲಾಗುತ್ತದೆ. (ಏಕದಿನ ಪಂದ್ಯಗಳಲ್ಲಿ ಮಾತ್ರ, ಸಾಮಾನ್ಯವಾಗಿ ೫೦ ಒವರುಗಳ ಪಂದ್ಯದಲ್ಲಿ; ಅಥವಾ ಟ್ವೆಂಟಿ೨೦ ಪಂದ್ಯಗಳಲ್ಲಿ)
# ತಂಡದ ನಾಯಕ ಕೊನೆಯಲ್ಲಿ ಇಬ್ಬರು ಆಟಗಾರರು ಔಟ್ ಆಗದೇ ಉಳಿದಿರುವ ಸಮಯದಲ್ಲಿ ಆತನ ತಂಡದ ಆಟ ಮುಗಿಯಿತೆಂದು [[ಡಿಕ್ಲೆರೆಶನ್ ಮತ್ತು ಪೋರ್ಪಿಚುವರ್|ಘೋಷಿಸು]]ತ್ತಾನೆ. (ಇದು ಏಕದಿನ ಮತ್ತು ಸೀಮಿತ ಒವರುಗಳ ಪಂದ್ಯಗಳಿಗೆ ಅನ್ವಯಿಸುವುದಿಲ್ಲ)
=== ಫಲಿತಾಂಶ ===
{{Main|The result in cricket}}
ಒಂದು ವೇಳೆ ಕೊನೆಯದಾಗಿ ಬ್ಯಾಟ್ ಮಾಡುವ ತಂಡ ತನ್ನ ಪ್ರತಿಸ್ಪರ್ಧಿಗಿಂತ ಕಡಿಮೆ ರನ್ ಗಳಿಸಿ ಅಲ್ ಔಟ್ ಆದರೆ, ಆ ತಂಡವನ್ನು "''n'' ರನ್ಗಳಿಂದ ಸೋಲನ್ನು ಅನುಭವಿಸಿತು" ಎಂದು ಕರೆಯಲಾಗುತ್ತದೆ. (''n'' ಇದು ತಂಡಗಳು ಗಳಿಸಿದ ಅಂಕಗಳ ನಡುವಿನ ವ್ಯತ್ಯಾಸವಾಗಿದೆ)
ಒಂದು ವೇಳೆ ಕೊನೆಯಲ್ಲಿ ಬ್ಯಾಟ್ ಮಾಡುವ ತಂಡ ಜಯಗಳಿಸಲು ಬೇಕಾದ ಎಲ್ಲಾ ರನ್ಗಳನ್ನು ಗಳಿಸಿದರೆ, ಆ ತಂಡವನ್ನು "''n'' ವಿಕೇಟುಗಳಿಂದ ಜಯಗಳಿಸಿತು" ಎಂದು ಕರೆಯಲಾಗುತ್ತದೆ.ಇಲ್ಲಿ ''n'' ಇನ್ನೂ ಉಳಿದ ವಿಕೇಟ್ಗಳ ಸಂಖ್ಯೆಯನ್ನು ತಿಳಿಸುತ್ತದೆ. ಉದಾಹರಣೆಗೆ, ಒಂದು ತಂಡ ತನ್ನ ಆರು ವಿಕೇಟ್ಗಳನ್ನು ಕಳೆದುಕೊಂಡು ಪ್ರತಿಸ್ಪರ್ಧಿಯ ಅಂಕಗಳನ್ನು ದಾಟಿದೆ ಎಂದರೆ ಅದು "ನಾಲ್ಕು ವಿಕೇಟ್ಗಳಿಂದ" ಜಯಗಳಿಸಿದೆ ಎಂದು ಅರ್ಥ.
ಎರಡು-ಅವಧಿಯ-ಒಂದು ಪಂದ್ಯದಲ್ಲಿ, ಒಂದು ತಂಡದ ಮೊದಲ ಮತ್ತು ಕೊನೆಯ ಅವಧಿಯ ಒಟ್ಟೂ ಅಂಕಗಳ ಮೊತ್ತವು ಇನ್ನೊಂದು ತಂಡದ ಮೊದಲ ಅವಧಿಯ ಅಂಕಗಳ ಮೊತ್ತಕ್ಕಿಂತ ಕಡಿಮೆ ಇರಬಹುದು.ಅತಿಹೆಚ್ಚು ಸ್ಕೋರ್ ಗಳಿಸಿದ ತಂಡವು n ''ರನ್'' ಗಳಿಂದ ''ಇನ್ನಿಂಗ್ಸ್ ವಿಜೇತ'' ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮತ್ತೆ ಬ್ಯಾಟ್ ಮಾಡುವ ಅಗತ್ಯ ಕೂಡ ಇರಲಾರದು: ''n'' ಇದು ಎರಡು ತಂಡಗಳ ನಡುವಿನ ಸರಾಸರಿ ಮೊತ್ತ ಎಂದು ತಿಳಿಸಲಾಗುತ್ತದೆ.
ಬ್ಯಾಟಿಂಗ್ ಮಾಡುತ್ತಿದ್ದ ಕೊನೆಯ ತಂಡದ ಎಲ್ಲ ವಿಕೇಟ್ಗಳನ್ನು ಕಳೆದುಕೊಂಡರೆ, ಹಾಗೂ ಎರಡು ಕಡೆಯ ತಂಡದವರ ಸ್ಕೋರ್ ಸಮಾನವಾಗಿದ್ದರೆ, ಅಂತಹ ಪಂದ್ಯವನ್ನು [[ಕ್ರಿಕೆಟ್ ಫಲಿತಾಂಶ#ತಡೆಹಿಡಿ|ಟೈ]] ಎಂದು ಘೋಷಿಸಲಾಗುತ್ತದೆ. ಈ ರೀತಿಯ ಸಂದರ್ಭವು ಎರಡು ಇನ್ನಿಂಗ್ಸ್ಗಳ ಪಂದ್ಯದಲ್ಲಿ ವಿರಳ. ಸಾಂಪ್ರದಾಯಿಕವಾದ ಆಟದಲ್ಲಿ ಎರಡು ತಂಡಗಳಿಗೆ ಆಡಲು ನೀಡಿದ ಅವಧಿಯು ಯಾವುದಾದರೊಂದು ತಂಡ ವಿಜೇತವಾಗುವ ಮೊದಲು ಪೂರ್ಣಗೊಂಡರೆ, ಆಟವನ್ನು [[ಕ್ರಿಕೆಟ್ ಫಲಿತಾಂಶ#ಸಮಾನ|ಡ್ರಾ]] ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದೇ ಒಂದು ಇನ್ನಿಂಗ್ಸ್ ಅವಕಾಶವಿದ್ದರೆ, ಸಾಧ್ಯವಿದ್ದಷ್ಟು ಎಸೆತವನ್ನು ಎಸೆಯುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.
ಈ ರೀತಿಯ ಪಂದ್ಯವನ್ನು "ನಿರ್ಧಿಷ್ಟ ಓವರ್ಗಳ" ಅಥವಾ "ಒಂದು ದಿನದ" ಪಂದ್ಯ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚು ರನ್ಗಳಿಸುವ ತಂಡ ಜಯಗಳಿಸುತ್ತದೆ ಇಲ್ಲಿ ತಂಡ ಎಷ್ಟು ವಿಕೇಟ್ ಕಳೆದುಕೊಂಡಿದೆ ಎಂಬುದನ್ನು ಗಮನಿಸಲಾಗುವುದಿಲ್ಲ, ಈ ಕಾರಣದಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ ಇಲ್ಲ.ಒಂದು ವೇಳೆ ಈ ರೀತಿಯ ಪಂದ್ಯಗಳು ಹವಾಮಾನ ವೈಪರಿತ್ಯದ ಕಾರಣದಿಂದ ತಾತ್ಕಾಲಿಕವಾಗಿ ನಿಲುಗಡೆಯಾದರೆ, ಡಕ್ವರ್ಥ್ ಲೂವಿಸ್ ಎಂದು ಪ್ರಸಿದ್ಧಿಯಾದ ಸಂಕೀರ್ಣ ಗಣೀತಿಯ ಸಂಕೇತಗಳ ಮೂಲಕ ಹೊಸದಾದ ಅಂಕೆಗಳ ಸವಾಲನ್ನು ಒದಗಿಸಲಾಗುತ್ತದೆ.ಎರಡೂ ತಂಡಗಳು ನಿಗಧಿಪಡಿಸಿದ ಓವರ್ಗಳಿಗಿಂತ ಕಡಿಮೆ ಪ್ರಮಾಣದ ಓವರ್ ಅನ್ನು ಬೌಲ್ ಮಾಡಿದಾಗ ಒಂದು ದಿನದ ಪಂದ್ಯವನ್ನು ಕೂಡ ಫಲಿತಾಂಶ ರಹಿತ ಪಂದ್ಯವನ್ನಾಗಿ ಘೋಷಿಸಬಹುದಾಗಿದೆ. ಉದಾಹರಣೆಗೆ ತೇವಾಂಶ ವಾತಾವರಣದ ಕಾರಣ ನೀಡಿ.
== ಹವಾಮಾನ ==
ಕ್ರಿಕೆಟ್ ಇದು ಹೆಚ್ಚಾಗಿ ಒಣವಾತಾವರಣವಿರುವ ದಿನಗಳಲ್ಲಿ ಆಡುವ ಕ್ರೀಡೆಯಾಗಿದೆ. ಆದರೂ ಕೂಡ ಹವಾಮಾನವು ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನಿಗದಿಪಡಿಸಿದ ಕ್ರಿಕೆಟ್ ಪಂದ್ಯವನ್ನು ತೇವಾಂಶಪೂರಿತ ವಾತಾವರಣದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಒದ್ದೆಯಾದ ಮೈದಾನವು ಚೆಂಡಿನ ಪುಟಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚೆಂಡು ಸರಿಯಾದ ಗುರಿ ತಲುಪುವುದು ಸಾಧ್ಯವಾಗುವುದಿಲ್ಲ. ಇದು ಎಲ್ಲ ಆಟಗಾರರಿಗೂ ಸಮಸ್ಯೆಯನ್ನುಂಟುಮಾಡುತ್ತದೆ. ಕೆಲವು ಮೈದಾನಗಳಲ್ಲಿ ಮೈದಾನವನ್ನು ಮುಚ್ಚಿಡುವ ಅವಕಾಶ ಕೂಡ ಇರುತ್ತದೆ. (ಅಥವಾ ವಿಕೇಟ್)ಇಲ್ಲಿ ಉಪಯೋಗಿಸುವ ಮುಚ್ಚಳಿಕೆಯು ಒಂದು ರೀತಿಯ ಶೀಟ್ಸ್ ರೂಪದಲ್ಲಿ ಇರಬಹುದು ಇಲ್ಲವೆ ಕೇವಲ ವಿಕೇಟ್ಗಳನ್ನು ಮಾತ್ರ ಮುಚ್ಚುವ ಮುಚ್ಚಳಿಕೆಯಂತೆ ಇರಬಹುದಾಗಿದೆ (ಮಳೆಗಾಲದಲ್ಲಿ ಉಪಯೋಗಿಸುವ ಛತ್ರಿಯಂತೆ). ಅಥವಾ ಇದು ಒಂದು ರೀತಿಯಲ್ಲಿ ವಿಕೇಟ್ಗಳನ್ನು ಏರ್ಟೈಟ್ ಮುಚ್ಚಳದಂತೆ ಕಾಪಾಡುವಂತಿರುತ್ತದೆ. ಹೆಚ್ಚಾಗಿ ಎಲ್ಲ ಮೈದಾನಗಳಲ್ಲೂ ಪಿಚ್ ಬಿಟ್ಟು ಉಳಿದ ಮೈದಾನವನ್ನು ಮುಚ್ಚುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಾಗಿ ಕೆಟ್ಟಹವಾಮಾನವಿರುವ ಸಮಯದಲ್ಲಿ ಪಂದ್ಯವನ್ನು ಉಳಿದ ಮೈದಾನವು ಸರಿಯಿರದ ಕಾರಣ ನೀಡಿ ರದ್ದುಗೊಳಿಸಲಾಗುತ್ತದೆ
ಕ್ರಿಕೇಟ್ ಆಟದಲ್ಲಿ ಪಾತ್ರವಹಿಸುವ ಇನ್ನೊಂದು ಮುಖ್ಯ ಕಾರಣ ಸಾಕಷ್ಟು ಬೆಳಕು. ಫ್ಲಡ್ಲೈಟ್ ಇಲ್ಲದ ಮೈದಾನದಲ್ಲಿ (ಅಥವಾ ಫ್ಲಡ್ ಲೈಟ್ ಬಳಕೆ ಮಾಡಲಾಗದ ಸ್ಠಿತಿಯಲ್ಲಿ) ಅಂಪೈರ್ಗಳು ಕೆಟ್ಟ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಬ್ಯಾಟ್ಸ್ಮನ್ಗಳಿಗೆ ತಮ್ಮತ್ತ ಬರುವ ಬಾಲ್ನ್ನು ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಥವಾ ಕೆಲವು ಬಾರಿ ಫಿಲ್ಡರ್ಗಳಿಗೆ ತಮ್ಮತ್ತ ಬರುವ ಬಾಲ್ ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಪಂದ್ಯವನ್ನು ರದ್ದುಗೊಳಿಸಬಹುದಾಗಿದೆ. ಇನ್ನು ಕೆಲವು ಸಮಯದಲ್ಲಿ ಉತ್ತಮ ಬೆಳಕು ಬೇಕಾಗುವ ಸಂದರ್ಭದಲ್ಲಿ ಬ್ಯಾಟ್ಸಮನ್ ಸೈಟ್ಸ್ಕ್ರೀನ್ ಉಪಯೋಗಿಸಿಕೊಂಡು ತನ್ನತ್ತ ಬರುವ ಕೆಂಪು ಬಣ್ಣದ ಚೆಂಡನ್ನು ಗುರುತಿಸಲು ಸಹಾಯವಾಗುವಂತೆ ಮಾಡಿಕೊಳ್ಲಬಹುದಾಗಿದೆ. ಹವಾಮಾನಕ್ಕೆ ಸಂಬಂಧಿಸಿದಂತೆ ಅಂಪೈರ್ಗಳು ಯಾವತ್ತೂ ಕೊನೆಯ ನಿರ್ಧಾರ ಕೈಗೊಳ್ಳುವವರಾಗಿರುತ್ತಾರೆ.
== ಪಂದ್ಯದ ವಿವಿಧ ರೀತಿಗಳು ==
ಕ್ರಿಕೇಟ್ ಇದು ಬಹುಮುಖವುಳ್ಳ ಒಂದು ಕ್ರೀಡೆಯಾಗಿದ್ದು, ಸಾಧಾರಣವಾಗಿ ಇದನ್ನು ಮೇಜರ್ ಕ್ರಿಕೇಟ್ ಮತ್ತು ಮೈನರ್ಕ್ರಿಕೇಟ್ ಎಂದು ಆಟದ ರೀತಿಯನ್ನು ಪರಿಗಣಿಸಿ ಎರಡು ವಿಧವಾಗಿ ವಿಂಗಡಿಸಬಹುದಾಗಿದೆ. ಹೆಚ್ಚಾಗಿ ಈ ರೀತಿಯ ವಿಭಜನೆಯನ್ನು ಅದರಲ್ಲೂ ಹೆಚ್ಚಾಗಿ ಮೇಜರ್ ಕ್ರಿಕೇಟ್ಗೆ ಸಂಬಂಧಿಸಿದಂತೆ, ಇಲ್ಲಿ ಹೆಚ್ಚಾಗಿ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಿದ್ದು ಪ್ರತಿ ತಂಡಕ್ಕೆ ಒಂದು ಇನ್ನಿಂಗ್ಸ್ ಇರುತ್ತದೆ. ಮೊದಲ ಪ್ರಕಾರದ ಕ್ರಿಕೇಟ್ ಹೆಚ್ಚಾಗಿ ಫಸ್ಟ್ ಕ್ಲಾಸ್ ಕ್ರಿಕೇಟ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಮೂರರಿಂದ ಐದು ದಿನಗಳ ಅವಧಿಯನ್ನು ಹೊಂದಿರುವಂತದ್ದಾಗಿದೆ (ಇವುಗಳಲ್ಲಿ ಸಮಯಾವಕಾಶದ ಮಿತಿಯೇ ಇಲ್ಲದೆ ಪಂದ್ಯಗಳು ನಡೆದ ಉದಾಹರಣೆ ಕೂಡ ಇದೆ); ಇನ್ನೊಂದು ಪ್ರಕಾರವನ್ನು ನಿರ್ಧಿಷ್ಟ ಓವರ್ಗಳ ಪಂದ್ಯ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರತಿ ತಂಡಕ್ಕೆ ೫೦ ಓವರ್ಗಳ ಅವಕಾಶವನ್ನು ನೀಡಲಾಗುತ್ತದೆ. ಹಾಗೆಯೇ ಈ ಪಂದ್ಯಕ್ಕೆ ಒಂದು ದಿನದ ಕಾಲಾವಧಿಯನ್ನು ನೀಡಲಾಗುತ್ತದೆ (ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಅಥವಾ ಇತರೆ ಕಾರಣಗಳಿಂದಾಗಿ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಬಹುದಾಗಿದೆ.)
ಸಾಧಾರಣವಾಗಿ, ಎರಡು ಇನ್ನಿಂಗ್ಸ್ಗಳ ಪಂದ್ಯಾವಳಿಯು ಪ್ರತಿದಿನ ಸುಮಾರು ಆರು ಗಂಟೆಗಳ ಆಟದ ಅವಧಿಯನ್ನು ಹೊಂದಿರುತ್ತದೆ. ನಿರ್ಧಿಷ್ಟ ಓವರ್ಗಳ ಪಂದ್ಯಾವಳಿಯು ಹೆಚ್ಚಾಗಿ ಆರು ಗಂಟೆಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಪಂದ್ಯಾವಳಿಯ ಸಮಯದಲ್ಲೂ ಸಾಮಾನ್ಯವಾಗಿ ಊಟಕ್ಕಾಗಿ, ಟೀ ವಿರಾಮಕ್ಕಾಗಿ ಹಾಗೂ ತಂಪುಪಾನೀಯ ಸೇವನೆಗಾಗಿ ವಿರಾಮ ನೀಡಲಾಗುತ್ತದೆ. ಹಾಗೆಯೇ ಪ್ರತೀ ಇನ್ನಿಂಗ್ಸ್ ನಡುವೆ ಸಣ್ಣ ವಿರಾಮವನ್ನು ಕೂಡ ನೀಡಲಾಗುತ್ತದೆ. ಐತಿಹಾಸಿಕವಾಗಿ, ಒಂದೇ ವಿಕೇಟ್ನ ಆಟವಾದ ಸಿಂಗಲ್ ವಿಕೇಟ್ ಆಟವನ್ನು ಕ್ರಿಕೇಟ್ ಎಂದು ಪರಿಗಣಿಸಲಾಗಿತ್ತು ಹಾಗೂ ಯಶಸ್ವಿ ಕೂಡಾ ಆಗಿತ್ತು. ೧೮ ಮತ್ತು ೧೯ನೇ ಶತಮಾನದ ಈ ಆಟದ ಕೆಲವು ಪಂದ್ಯಗಳು ಮೇಜರ್ ಕ್ರಿಕೇಟ್ ಪಂದ್ಯಕ್ಕೆ ಸಮನಾಗುವ ಗುಣಮಟ್ಟವನ್ನು ಹೊಂದಿದ್ದವು. ಈ ಆಟದಲ್ಲಿ ಪ್ರತೀ ತಂಡವು ಒಂದರಿಂದ ಆರು ಆಟಗಾರರನ್ನು ಹೊಂದಿರುತ್ತದೆ. ಆದರೆ ಒಮ್ಮೆ ಒಬ್ಬ ಆಟಗಾರ ಮಾತ್ರ ಪ್ರತೀ ಎಸೆತವನ್ನು ತನ್ನ ಇನ್ನಿಂಗ್ಸ್ ಮುಗಿಯುವವರೆಗೆ ಎದುರಿಸಬೇಕಾಗುತ್ತಿತ್ತು. ನಿರ್ಧಿಷ್ಟ ಓವರ್ಗಳ ಕ್ರಿಕೇಟ್ ಪ್ರಾರಂಭವಾದಂದಿನಿಂದ ಸಿಂಗಲ್ ವಿಕೇಟ್ ಕ್ರಿಕೇಟ್ ತೆರೆಮರೆಗೆ ಸರಿದಿದೆ.
=== ಟೆಸ್ಟ್ ಕ್ರಿಕೆಟ್ ===
{{Main|ಟೆಸ್ಟ್ ಕ್ರಿಕೆಟ್}}
[[ಚಿತ್ರ:England vs South Africa.jpg|thumb|250px|ಜನೆವರಿ 2005 ರಲ್ಲಿನ ದಕ್ಷಿಣ ಆಪ್ರಿಕ ಮತ್ತು ಇಂಗ್ಲೆಂಡ್ ನಡುವಿನ ಒಂದು ಟೆಸ್ಟ್ ಪಂದ್ಯಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರು ಟೆಸ್ಟ್ ಪಂದ್ಯದಲ್ಲಿ, ಮೊದಲ ದರ್ಜೆಯ ಆಟದಲ್ಲಿ ಮತ್ತು ಕ್ಲಬ್ ಕ್ರಿಕೇಟಿನಲ್ಲಿ ತಂಡದ ಆಟಗಾರರು ಸಾಂಪ್ರದಾಯಿಕ ಬಿಳಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಾರೆ ಹಾಗು ಕೆಂಪು ಬಣ್ನದ ಕ್ರಿಕೆಟ್ ಬಾಲನ್ನು ಬಳಸುತ್ತಾರೆ.]]
ಟೆಸ್ಟ್ ಕ್ರಿಕೆಟ್ ಇದು ಅತ್ಯುನ್ನತ ಮಟ್ಟದ ಫಸ್ಟ್ಕ್ಲಾಸ್ ಕ್ರಿಕೇಟ್ ಆಗಿದೆ. ಐಸಿಸಿಯೊಂದಿಗೆ ಸಂಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ತಂಡಗಳ ನಡುವೆ ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಟೆಸ್ಟ್ ಪಂದ್ಯವು ನಿರ್ದರಿಸಲ್ಪಡುತ್ತದೆ.
’ಟೆಸ್ಟ್ ಪಂದ್ಯ’ ಎಂಬ ಪದವನ್ನು ತೀರಾ ಹಿಂದೆ ಅಲ್ಲದಿದ್ದರೂ, ಟೆಸ್ತ್ ಪಂದ್ಯಗಳು ಆಸ್ಟ್ರೇಲಿಯಾ ಮತ್ತು [[ಋತು|ಇಂಗ್ಲಂಡ್]] ನಡುವೆ 1876-77ರಲ್ಲಿ ನಡೆದ ಆಸ್ಟ್ರೇಲಿಯನ್ ಸಿಸನ್ನಲ್ಲಿ ನಡೆದ ಎರಡು ಪಂದ್ಯಗಳಿಂದ ಪ್ರಾರಂಭವಾಯಿತು. ಮುಂದೆ ಎಂಟು ರಾಷ್ಟ್ರೀಯ ತಂಡಗಳು ಟೆಸ್ಟ್ ಪಂದ್ಯವಾಡುವ ಅರ್ಹತೆಯನ್ನು ಪಡೆದುಕೊಂಡವು: ದಕ್ಷಿಣ ಆಫ್ರಿಕಾ (೧೮೮೯), ವೆಸ್ಟ್ಇಂಡಿಸ್ (೧೯೨೮), ನ್ಯೂಜಿಲ್ಯಾಂಡ್ (೧೯೨೯), ಭಾರತ (೧೯೩೨), ಪಾಕಿಸ್ತಾನ (೧೯೫೨), ಶ್ರೀಲಂಕಾ (೧೯೮೨), ಜಿಂಬಾಬ್ವೆ (೧೯೯೨), ಮತ್ತು ಬಾಂಗ್ಲಾದೇಶ (೨೦೦೦).
ಹಾಗೆಯೇ ಜಿಂಬಾಬ್ವೆ ೨೦೦೬ರಲ್ಲಿ ಟೆಸ್ಟ್ ಕ್ರಿಕೇಟ್ನ ಅರ್ಹತೆಯನ್ನು ಪಡೆದ ಇತರ ತಂಡಗಳ ಜೊತೆಗೆ ಸ್ಪರ್ಧಿಸಲಾಗದ್ದರಿಂದ ತನ್ನ ಟೆಸ್ಟ್ ಕ್ರಿಕೇಟ್ ಅರ್ಹತೆಯನ್ನು ಕಳೆದುಕೊಂಡಿತು. ಈಗ ಹೊಸಾದಾಗಿ ಅದು ಟೆಸ್ಟ್ ಕ್ರಿಕೇಟ್ ಪಂದ್ಯವನ್ನಾಡುವ ಅರ್ಹತೆಯನ್ನು ಪಡೆಯಬೇಕಾಗಿದೆ.<ref>[http://news.bbc.co.uk/sport1/hi/cricket/other_international/zimbabwe/4625900.stm BBC Sport – Zimbabwe revokes Test status]. ೨೮ ಡಿಸೆಂಬರ್ ೨೦೦೮ರಂದು ಪತ್ತೆಹಚ್ಚಲಾಯಿತು.</ref>
ವೆಲ್ಶ್ ಆಟಗಾರರು ಇಂಗ್ಲಂಡ್ ತಂಡಕ್ಕೆ ಆಡುವ ಅರ್ಹತೆಯನ್ನು ಹೊಂದಿದ್ದು ಇಂಗ್ಲಂಡ್ ಮತ್ತು ವೇಲ್ಸ್ ತಂಡಗಳ ನಡುವೆ ಹೊಂದಾಣಿಕೆಯಿಂದ ಇದು ಸಾಧ್ಯವಾಗಿದೆ. ವೆಸ್ಟ್ಇಂಡಿಸ್ ತಂಡವು ಆಟಗಾರರನ್ನು ಕೆರಿಬಿಯನ್, ಹೆಚ್ಚಾಗಿ ಬಾರ್ಬಡೋಸ್, ಗಯಾನ, ಜಮೈಕಾ, ಟ್ರಿನಿಡಾಡ್, ಟೊಬಾಗೊ ಹಾಗೂ ಲೀವಾರ್ಡ್ ದ್ವೀಪ ಮತ್ತು ವಿನ್ವಾರ್ಡ್ ದ್ವೀಪಗಳ ಬೇರೆ ಬೇರೆ ರಾಜ್ಯಗಳಿಂದ ಆಯ್ಕೆ ಮಾಡಿಕೊಳ್ಳುತ್ತದೆ.
ಎರಡು ತಂಡಗಳ ನಡುವೆ ನಡೆಯುವ ಟೆಸ್ಟ್ಪಂದ್ಯಾವಳಿಯನ್ನು ಕೆಲವು ಪಂದ್ಯಗಳನ್ನು ಈ ತಂಡಗಳ ನಡುವೆ ಆಡಿಸುವ ಮೂಲಕ ನಡೆಸಲಾಗುತ್ತದೆ. ಇದನ್ನು "ಸರಣಿ" ಎಂದು ಕರೆಯಲಾಗುತ್ತದೆ. ಪಂದ್ಯವು ಐದುದಿನಗಳವರೆಗೆ ಮುಂದುವರೆಯಲಿದ್ದು ಸಾಮಾನ್ಯವಾಗಿ ಒಂದು ಸರಣಿಯಲ್ಲಿ ಮೂರರಿಂದ ಐದು ಪಂದ್ಯಗಳು ಇರುತ್ತವೆ. ನಿಗದಿತ ಸಮಯದೊಳಗೆ ಮುಗಿಯದ ಟೆಸ್ಟ್ಪಂದ್ಯಗಳನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ.
೧೮೮೨ರಿಂದ ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವೆ [[ದಿ ಆಯ್ಶಸ್|ಆಯ್ಶಸ್]] ಸರಣಿ ಟ್ರೋಫಿಗಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳು ನಡೆದಿವೆ. ಉಳಿದ ಕೆಲವು ಸರಣಿಗಳು ವೈಯುಕ್ತಿಕ ಟ್ರೋಫಿಯನ್ನು ಹೊಂದಿವೆ : ಉದಾಹರಣೆಗೆ, [[ವಿಸ್ಡನ್ ಪಾರಿತೋಷಕ|ದಿ ವಿಸ್ಡನ್ ಟ್ರೋಫಿ]] ಇದು ಇಂಗ್ಲಂಡ್ ಮತ್ತು ವೆಸ್ಟ್ಟ್ಇಂಡಿಸ್ ನಡುವೆ ನಡೆಯುತ್ತದೆ, [[ಫ್ರ್ಯಾಂಕ್ ವೊರೆಲ್ ಪಾರಿತೋಷಕ|ಫ್ರಾಂಕ್ವೊರೆಲ್ ಟ್ರೋಫಿ]] ಇದು ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡಿಸ್ ನಡುವೆ ನಡೆಯುತ್ತದೆ.
=== ನಿಗದಿತ ಓವರ್ಗಳು ===
[[ಚಿತ್ರ:Australia vs India.jpg|thumb|250px|ಜನೆವರಿ 2004ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಒಂದು ಪಂದ್ಯ ಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರುODIs ಮತ್ತು T20s ತರಹದ ಸೀಮಿತ ಒವರುಗಳ ಆಟದಲ್ಲಿ ವಿವಿಧ ಬಣ್ಣಗಳ ಸಮವತ್ರವನ್ನು ಧರಿಸಲಾಗುತ್ತದೆ ಮತ್ತು ಬಿಳಿಯ ಬಣ್ಣದ ಕ್ರಿಕೆಟ್ ಬೌಲನ್ನು ಬಳಸಲಾಗುತ್ತದೆ.]]
ಈಗ ನಡೆಯುತ್ತಿರುವ [[ಸೀಮಿತ ಒವರುಗಳ ಕ್ರಿಕೆಟ್|ನಿಗದಿತ ಓವರ್ಗಳ ಕ್ರಿಕೇಟ್]] ಅನ್ನು ಇಂಗ್ಲಂಡ್ ೧೯೬೩ರ ಸೀಸನ್ನ ’ನಾಕ್ ಔಟ್ ಕಪ್”ನಲ್ಲಿ ಭಾಗವಹಿಸಿದ್ದ ಮೊದಲ ದರ್ಜೆಯ ಕೌಂಟಿ ಕ್ಲಬ್ಗಳ ಜೊತೆಗೆ ಮೊದಲು ಪ್ರಾರಂಭಿಸಿತು. ೧೯೬೯ರಲ್ಲಿ ನ್ಯಾಷನಲ್ ಲೀಗ್ ಸ್ಪರ್ಧೆ ಸ್ಥಾಪಿಸಲ್ಪಟ್ಟಿತು. ಹಂತಹಂತವಾಗಿ ಈ ರೀತಿಯ ಪಂದ್ಯವನ್ನು ಇನ್ನುಳಿದ ಕ್ರಿಕೇಟ್ ಆಡುವ ರಾಷ್ಟ್ರಗಳಿಗೂ ವಿಸ್ತರಿಸಲಾಯ್ತು. ೧೯೭೧ರಲ್ಲಿ ಮೊದಲ ನಿಗಧಿತ ಓವರ್ಗಳ ಅಂತರಾಷ್ಟ್ರೀಯ ಮಟ್ಟದ ಪಂದ್ಯವನ್ನು ಆಡಲಾಯಿತು. ೧೯೭೫ರಲ್ಲಿ ಮೊದಲ [[ಕ್ರಿಕೆಟ್ ವಿಶ್ವ ಕಪ್|ವಿಶ್ವಕಪ್ಕ್ರಿಕೇಟ್ ಪಂದ್ಯವು]] ಇಂಗ್ಲಂಡ್ನಲ್ಲಿ ನಡೆಯಿತು. ನಿಗಧಿತ ಓವರ್ಗಳ ಪಂದ್ಯಗಳು ಕ್ರಿಕೇಟ್ನಲ್ಲಿ ಹಲವು ಹೊಸತನದ ಆವಿಷ್ಕಾರಕ್ಕೆ ಕಾರಣವಾದವು. ಅವುಗಳಲ್ಲಿ ಬಹುವಿಧ ಬಣ್ಣಗಳ ಕಿಟ್ಬಳಕೆ, ಬಿಳಿ ಬಣ್ಣದ ಚೆಂಡು ಬಳಸಿ ಆಡುವ ಹೊನಲು ಬೆಳಕಿನ ಪಂದ್ಯಗಳನ್ನು ಹೆಸರಿಸಬಹುದು.
ಪಂದ್ಯವೊಂದಕ್ಕೆ ದಿನದ ಅವದಿ ನೀಡುವುದರಿಂದ ಅಂತಹ ಪಂದ್ಯಗಳನ್ನು ’ಒಂದು ದಿನದ ಪಂದ್ಯಗಳ” ಎಂದು ಕರೆಯಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲಾಗುತ್ತಿರುವ ಹೆಚ್ಚು ಚಾಲ್ತಿಯಲ್ಲಿರುವ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಇದು ಮುಖ್ಯವಾದುದಾಗಿದೆ. ಕೆಲವು ನಿರ್ಧಿಷ್ಟ ಅಂಶಗಳಿದ್ದಾಗ ಮಾತ್ರ ಅಂದರೆ ಕೆಟ್ಟ ಹವಾಮಾನದಿಂದಾಗಿ ಆಟಕ್ಕೆ ತೊಂದರೆ ಉಂಟಾದಲ್ಲಿ ಅಥವಾ ಇನ್ನುಳಿದ ಯಾವುದೋ ಕಾರಣದಿಂದಾಗಿ ತೊಂದರೆ ಉಂಟಾದಲ್ಲ್ಲಿ ಮಾತ್ರ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಲಾಗುತ್ತದೆ. ನಿಗಧಿತ ಓವರ್ಗಳ ಪಂದ್ಯಗಳ ಮುಖ್ಯ ಉದ್ದೇಶವೆಂದರೆ ನಿಖರವಾದ ಫಲಿತಾಂಶವನ್ನು ಹೊರಗೆಡಹುವುದು ಹಾಗೂ ಇದರಿಂದ ಪಂದ್ಯ ಡ್ರಾ ಆಗದೇ ಇರುವ ರೀತಿ ನೋಡಿಕೊಳ್ಳುವುದು. ಆದರೆ ಸ್ಕೋರ್ಗಳು ಸಮನಾದಾಗ ಅಥವಾ ಕೆಟ್ಟ ಹವಾಮಾನದಿಂದಾಗಿ ಪಂದ್ಯಗಳು ನಿಖರವಾದ ಫಲಿತಾಂಶದ ನಿರ್ಧಾರಕ್ಕೆ ಬರದೇ ಇರಬಹುದಾಗಿದೆ. ಪ್ರತಿ ತಂಡವು ಒಂದು ಇನ್ನಿಂಗ್ಸ್ ಆಟವಾಡವಾಡಬೇಕಾಗಿದ್ದು ನಿಗಧಿತ ಓವರ್ಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ಇದು ೫೦ ಓವರ್ಗಳ ಪಂದ್ಯವಾಗಿರುತ್ತದೆ. [[ಕ್ರಿಕೆಟ್ ವಿಶ್ವ ಕಪ್|ವಿಶ್ವಕಪ್ ಕ್ರಿಕೇಟ್]] ಪಂದ್ಯಾವಳಿಯನ್ನು ಒಂದು ದಿನದ ಪಂದ್ಯಾವಳಿಯ ರೀತಿಯಲ್ಲಿ ನಡೆಸಲಾಗುತ್ತದೆ. [[ವರ್ಲ್ಡ್ ಕಪ್ ಕ್ರಿಕೆಟ್ ೨೦೦೭|ಕಳೆದ ಬಾರಿಯ ವಿಶ್ವಕಪ್ ಕ್ರಿಕೇಟ್]] ಪಂದ್ಯಾವಳಿಯು ೨೦೦೭ರಲ್ಲಿ ನಡೆದಿದ್ದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. [[ವರ್ಲ್ಡ್ ಕಪ್ ಕ್ರಿಕೆಟ್ ೨೦೧೧|ಮುಂದಿನ ವಿಶ್ವಕಪ್ ಪಂದ್ಯಾವಳಿ]]ಯು ೨೦೧೧ರಲ್ಲಿ ನಡೆಯಲಿದ್ದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿ ಈ ಸರಣಿಯನ್ನು ಆಯೋಜಿಸುತ್ತಿವೆ.
[[ಟ್ವೆಂಟಿ೨೦|ಟ್ವೆಂಟಿ 20]] ಇತ್ತೀಚ್ಚೆಗೆ ಪ್ರಾರಂಭವಾಗಿದ್ದು ಇದೂ ಕೂಡ ನಿಗಧಿತ ಓವರ್ಗಳ ಪಂದ್ಯದ ಪಟ್ಟಿಗೆ ಸೇರುತ್ತದೆ. ಪಂದ್ಯವನ್ನು ಮೂರು ತಾಸುಗಳ ಒಳಗೆ ಮುಗಿಸುವ ಉದ್ದೇಶವನ್ನು ಇದು ಹೊಂದಿರುತ್ತದೆ. ಹೆಚ್ಚಾಗಿ ಸಂಜೆಯ ಅವಧಿಯಲ್ಲಿ. ಮುಖ್ಯವಾಗಿ ೨೦೦೩ರಲ್ಲಿ ಕೆಲಸಗಾರರಿಗೆ ಸಂಜೆ ಸಮಯದ ಮನರಂಜನೆಯಾಗಿ ಈ ರೀತಿಯ ಪಂದ್ಯವನ್ನು ಇಂಗ್ಲಂಡ್ನಲ್ಲಿ ಪರಿಚಯಿಸಲಾಯಿತು. ಇದು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದರಿಂದ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಯ್ತು. ೨೦೦೭ರಲ್ಲಿ ನಡೆದ [[ಐಸಿಸಿ ವರ್ಲ್ಡ್ ಟ್ವೆಂಟಿ೨೦ ೨೦೦೭|ಉದ್ಘಾಟನೆಯ]] [[ಟ್ವೆಂಟಿ 20 ವಲ್ಡ್೯|ಟ್ವೆಂಟಿ20 ವಿಶ್ವ ಚಾಂಪಿಯನ್ಶಿಪ್]] ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತು. [[ICC ವಲ್ಡ್೯ ಟ್ವೆಂಟಿ 20|2009ರ ವಿಶ್ವ ಟ್ವೆಂಟಿ20 ಚಾಂಪಿಯನ್ಶಿಪ್]] ಪಂದ್ಯಾವಳಿಯನ್ನು ಇಂಗ್ಲಂಡನಲ್ಲಿ ಏರ್ಪಡಿಸಲಾಗಿತ್ತು ಹಾಗೂ ಈ ಸರಣಿಯನ್ನು ಪಾಕಿಸ್ತಾನ ತನ್ನದಾಗಿಸಿಕೊಂಡಿತು. ಮುಂದಿನ ಟ್ವೆಂಟಿ೨೦ ಪಂದ್ಯಾವಳಿ ಸರಣಿಯನ್ನು ವೆಸ್ಟ್ಇಂಡಿಸ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. [[ICC ವಲ್ಡ್೯ ಟ್ವೆಂಟಿ 20|ಐಸಿಸಿ ವರ್ಲ್ಡ್ ಟ್ವೆಂಟಿ20]] ಉದ್ಗಾಟನೆಯ ನಂತರದಲ್ಲಿ ಬಹಳಷ್ಟು ಟ್ವೆಂಟಿ೨೦ ಲೀಗ್ಗಳು ಹುಟ್ಟಿಕೊಂಡವು. ಅವುಗಳಲ್ಲಿ ಮೊದಲನೆಯದು [[ಇಂಡಿಯನ್ ಕ್ರಿಕೆಟ್ ಲೀಗ್|ಇಂಡಿಯನ್ ಕ್ರಿಕೇಟ್ ಲೀಗ್]] ಇದನ್ನು ಬಂಡಾಯದ ಲೀಗ್ ಎಂದು ಕರೆಯಲಾಗುತ್ತದೆ. [[ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ|ಬಿಸಿಸಿಐ]]ನಿಂದ ಇದು ಅಂಗೀಕೃತವಾಗದ ಕಾರಣ ಬಿಸಿಸಿಐ [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರಿಮಿಯರ್ ಲೀಗ್]] ಎಂಬ ಅಧಿಕೃತ ಲೀಗ್ಅನ್ನು ಹುಟ್ಟು ಹಾಕಿತು.
ಈ ಎರಡೂ ಲೀಗ್ಗಳು ಶ್ರೀಮಂತವಾಗಿದ್ದು ಪ್ರಪಂಚದಾದ್ಯಂತದಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇತ್ತೀಚೆಗೆ [[ಟ್ವೆಂಟಿ೨೦ ಚಾಂಪಿಯನ್ ಲೀಗ್|ಟ್ವೆಂಟಿ20 ಚಾಂಪಿಯನ್ಸ್ ಲೀಗ್]] ಅನ್ನು ಬೇರೆ ಬೇರೆ ದೇಶಗಳ ಸ್ಥಳೀಯ ಕ್ಲಬ್ಗಳ ಸಲುವಾಗಿ ಮಾಡಲಾಯಿತು.
=== ರಾಷ್ಟ್ರೀಯ ಚಾಂಪಿಯನ್ಶಿಪ್ಸ್ ===
[[ಚಿತ್ರ:Yorkshire-CCC-1895.jpg|250px|thumb|1895ರಲ್ಲಿನ ಯಾಕ್೯ಶೈರ್ ಪ್ರಾಂತೀಯ ಕ್ರಿಕೆಟ್ ಮಂಡಳಿ 1893ರಲ್ಲಿ 30 ಕೌಂಟಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡ.]]
[[ಮೊದಲ ದರ್ಜೆ ಕ್ರಿಕೆಟ್|ಪ್ರಥಮ ದರ್ಜೆಯ ಕ್ರಿಕೇಟ್]], ಇದು ಟೆಸ್ಟ್ ಕ್ರಿಕೇಟ್ ಅನ್ನು ಒಳಗೊಂಡಿದ್ದರೂ ಕೂಡ ಸಾಮಾನ್ಯವಾಗಿ ಐಸಿಸಿ ಸದಸ್ಯತ್ವ ಹೊಂದಿರುವ ತಂಡಗಳು ಸ್ಥಳೀಯವಾಗಿ ಆಡುವ ಆಟವನ್ನು ಕೂಡಾ ಪ್ರಥಮ ದರ್ಜೆಯ ಕ್ರಿಕೇಟ್ಗೆ ಸೇರಿಸಲಾಗುತ್ತದೆ. ಇಂಗ್ಲಂಡ್ನಲ್ಲಿ ಪ್ರಥಮ ದರ್ಜೆಯ ಕ್ರಿಕೇಟ್ ಆಟವನ್ನು ಹೆಚ್ಚಾಗಿ ೧೮ಕೌಂಟಿ ಕ್ಲಬ್ನಿಂದ ಆಡಲಾಗುತ್ತಿದ್ದು ಇದನ್ನು [[ದೇಶದ ಚಾಂಪಿಯನ್ ಪಟ್ಟ|ಕೌಂಟಿ ಚಾಂಪಿಯನ್ಶಿಪ್]] ಎಂದು ಕರೆಯಲಾಗುತ್ತದೆ. [[ಚಾಂಪಿಯನ್ ಕೌಂಟಿ|ಚಾಂಪಿಯನ್ ಕೌಂಟಿ]]ಯ ಪರಿಕಲ್ಪನೆಯು ೧೮ನೇ ಶತಮಾನದಿಂದ ಇದ್ದು ಅದಿಕೃತವಾಗ್ಇ ೧೮೯೦ರವರೆಗೆ ಇದು ಚಾಲ್ತಿಗೆ ಬಂದಿರಲಿಲ್ಲ. ಈ ರೀತಿಯ ಕ್ಲಬ್ಗಳಲ್ಲಿ [[ಯಾಕ್೯ಶೈರ್ ಪ್ರಾಂತೀಯ ಕ್ರಿಕೆಟ್ ಮಂಡಳಿ|ಯಾರ್ಕ್ಶೈರ್ ಕೌಂಟಿ ಕ್ಲಬ್]] ಪ್ರಸಿದ್ಧವಾದುದು. ಇದು ಸುಮಾರು ೩೦ ಅಧಿಕೃತ ಶಿರೋನಾಮೆಯನ್ನು ಹೊಂದಿದೆ.
ಆಸ್ಟ್ರೇಲಿಯಾ ೧೮೯೨-೯೩ರಲ್ಲಿ [[ಶೆಪಿಯಲ್ಡ್ ಶೀಲ್ಡ್|ಶೆಫಿಲ್ಡ್ ಶೀಲ್ಡ್]] ಅನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಪ್ರಥಮ ದರ್ಜೆ ಚಾಂಪಿಯನ್ಶಿಪ್ ಪ್ರಾರಂಬಿಸಿತು. ಆಸ್ಟ್ರೇಲಿಯಾದಲ್ಲಿ ಪ್ರಥ್ಗಮ ದರ್ಜೆ ಕ್ರಿಕೇಟ್ನ ತಂಡವನ್ನು ಅಲ್ಲಿಯ ಬೇರೆ ಬೇರೆ ರಾಜ್ಯಗಳು ಪ್ರತಿನಿಧಿಸುತ್ತವೆ. ೨೦೦೮ರಲ್ಲಿ [[ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ತಂಡ|ನ್ಯೂ ಸೌಥ್ ವ್ಹೇಲ್ಸ್]] ಇದು ೪೫ ಸರಣಿಗಳನ್ನು ಗೆಲ್ಲುವ ಮೂಲಕ ಅತಿಹೆಚ್ಚು ಜಯಗಳಿಸಿದ ತಂಡ ಎಂದು ಹೆಸರು ಪಡೆದುಕೊಂಡಿತು.
ರಾಷ್ಟ್ರೀಯ ಚಾಂಪಿಯನ್ಶಿಪ್ ಟ್ರೋಪಿಗಳು ಎಲ್ಲೆಡೆ ಚಾಲ್ತಿಯಲ್ಲಿದ್ದು ಭಾರತದಲ್ಲಿ [[ರಣಜಿ ಟ್ರೋಪಿ]], ನ್ಯೂಜಿಲ್ಯಾಂಡ್ನಲ್ಲಿ [[ಪ್ಲಂಕೆಟ್ ಶೀಲ್ಡ್|ಪ್ಲಂಕೆಟ್ ಶೀಲ್ಡ್]], ದಕ್ಷಿಣ ಆಫ್ರಿಕಾದಲ್ಲಿ [[ಕ್ಯುರಿ ಕಪ್|ಕರ್ರಿ ಕಪ್]], ವೆಸ್ಟ್ಇಂಡಿಸ್ನಲ್ಲಿ [[ಶೆಲ್ ಶೀಲ್ಡ್|ಶೆಲ್ಶಿಲ್ಡ್]] ಎಂದು ಕರೆಯಲಾಗುತ್ತದೆ.ಇವುಗಳಲ್ಲಿ ಕೆಲವನ್ನು ಇತ್ತೀಚೆಗೆ ಹೆಸರು ಬದಲು ಮಾಡಲಾಗಿದೆ ಸ್ಥಳೀಯ ನಿಗದಿತ ಓವರ್ನ ಪಂದ್ಯಾವಳಿಗಳು ೧೯೬೩ರಲ್ಲಿ ಇಂಗ್ಲಂಡ್ನಲ್ಲಿ ನಾಕ್ಔಟ್ ರೀತಿಯ [[ಜಿಲೆಟ್ ಕಪ್|ಜಿಲೆಟ್ ಕಪ್]] ಪ್ರಾರಂಭಿಸಿದಾಗ ಪ್ರಾರಂಭಗೊಂಡವು. ವಿವಿಧ ದೇಶಗಳು ಹೆಚ್ಚಾಗಿ ಆಗಾಗ ನಾಕ್ಔಟ್ ಹಾಗೂ ಲೀಗ್ ರೀತಿಯ ಪಂದ್ಯಗಳನ್ನು ಏರ್ಪಡಿಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಟ್ವೆಂಟಿ೨೦ ಸ್ಪರ್ಧೆಗಳನ್ನು ಪರಿಚಯಿಸಲಾಗಿದ್ದು ಇವು ಹೆಚ್ಚಾಗಿ ನಾಕ್ಔಟ್ ರೀತಿಯ ಪಂದ್ಯಗಳಾಗಿದ್ದು ಕೆಲವೊಮ್ಮೆ ಮಿನಿ-ಲೀಗ್ ಪಂದ್ಯಗಳನ್ನು ಅಳವಡಿಸಲಾಗಿರುತ್ತದೆ.
=== ಕ್ರಿಕೇಟ್ನ ಇನ್ನೀತರ ವಿಧಗಳು ===
{{Main|Forms of cricket}}
ಕ್ರಿಕೇಟ್ ಅಸಾಂಪ್ರದಾಯಿಕ ಬದಲಾವಣೆಗಳನ್ನು ಹೊಂದಿರುವ ಹಲವಾರು ಕ್ರೀಡೆಗಳು ಇಂದು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಳಾಂಗಣ ಕ್ರಿಕೇಟ್, ಬೀಚ್ ಕ್ರಿಕೇಟ್, ಕ್ವಿಕ್ ಕ್ರಿಕೇಟ್ ಮತ್ತು ಕೆಲವು ಕಾರ್ಡ್ ಆಟಗಳು ಹಾಗೂ ಬೋರ್ಡ್ ಆಟಗಳು ಕ್ರಿಕೇಟ್ನಿಂದ ಸ್ಪೂರ್ತಿ ಪಡೆದುಕೊಂಡಿವೆ. ಈ ಎಲ್ಲ ಆಟಗಳಲ್ಲಿ ನಿಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಸ್ಪರ್ಧಿಗಳು ಆಟವನ್ನು ಆಸ್ವಾಧಿಸುವಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. [[ಒಳಾಂಗಣ ಕ್ರಿಕೆಟ್|ಒಳಾಂಗಣ ಕ್ರಿಕೇಟ್]] ಅನ್ನು ನೆಟ್ಗಳ ನಡುವೆ ಒಳಾಂಗಣ ಪ್ರದೇಶದಲ್ಲಿ ಆಡಲಾಗುತ್ತದೆ. ಇದು ಹೆಚ್ಚಾಗಿ ಸಾಂಪ್ರದಾಯಿಕವಾಗಿದ್ದು ಉಳಿದ ಹೊರಾಂಗಾಣ ಆಟಗಳು ಹೆಚ್ಚಾಗಿ ಅಸಾಂಪ್ರದಾಯಿಕವಾಗಿರುತ್ತವೆ.
[[ಚಿತ್ರ:Cricket Scene Sarhad..jpg|left|thumb|250px|ಉದ್ಯಾನವನದ ತಾತ್ಕಾಲಿಕ ಪಿಚ್ ಮೇಲೆ ಕ್ರಿಕೆಟ್ ಆಡುತ್ತಿರುವ ಮಕ್ಕಳು. ಹಲವಾರು ರಾಷ್ಟ್ರಗಳಲ್ಲಿ ಜನರು ಕ್ರಿಕೆಟ್ ಆಟವನ್ನು ಪಿಚ್ನಲ್ಲಿ ಅಥವಾ ತಾತ್ಕಾಲಿಕ ಮೈದಾನದಲ್ಲಿ ಆಡುವುದು ಸಾಮಾನ್ಯವಾಗಿದೆ]]
ಕುಟುಂಬದವರು ಹಾಗೂ ಯುವಕರು, ಅರೆಪಟ್ಟಣ ಪ್ರದೇಶದಲ್ಲಿ ಆಡುವ [[ಬ್ಯಾಕ್ಯಾರ್ಡ್ ಕ್ರಿಕೆಟ್|ಬ್ಯಾಕ್ಯಾರ್ಡ್ ಕ್ರಿಕೇಟ್]] ಆಟವು ಎಲ್ಲೆಡೆ ಪ್ರಸಿದ್ಧವಾಗಿದೆ. ಭಾರತದ ತಂಡಕ್ಕೆ ಆಟಗಾರರನ್ನು ಒದಗಿಸುವ ಬಹುತೇಕ ಇಲ್ಲಿನ ಪಟ್ಟಣಗಳಲ್ಲಿ ಗಲ್ಲಿ ಕ್ರಿಕೇಟ್ ಪ್ರಸಿದ್ಧವಾಗಿದೆ. ಇಲ್ಲಿಯ ಹುಡುಗರು ಉದ್ದನೆಯ ರಸ್ತೆಗಳಲ್ಲಿ ಕ್ರಿಕೇಟ್ ಆಡುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತದೆ. ಕೆಲ ಸಮಯಗಳಲ್ಲಿ ನಿಯಮಗಳನ್ನು ಉತ್ತಮಗೊಳಿಸಲಾಗಿದೆ : ಉದಾಹರಣೆಗೆ ಫೀಲ್ಡ್ ಮಾಡುತ್ತಿರುವವರು ತಮ್ಮತ್ತ ಬರುವ ಚೆಂಡನ್ನು ಒಮ್ಮೆ ನೆಲಕ್ಕೆ ಬಿದ್ದು ಪುಟಿದಾಗ ಹಿಡಿಯುವ ಅವಕಾಶ ಇದೆ ಹಾಗೂ ಇಂತಹ ಸಮಯದಲ್ಲಿ ಬ್ಯಾಟ್ ಮಾಡುತ್ತಿರುವವನು ಔಟ್ ಎಂದು ಘೊಷಿಸಬಹುದಾಗಿದೆ. ಟೆನ್ನಿಸ್ಬಾಲ್ ಹಾಗೂ ಮನೆಯಲ್ಲಿ ಮಾಡಿದ ಬ್ಯಾಟ್ನಿಂದ ಹೆಚ್ಚಾಗಿ ಆಟ ಆಡಲಾಗುತ್ತದೆ. ಬೇರೆ ಬೇರೆ ರೀತಿಯ ವಸ್ತುಗಳು ಇಲ್ಲಿ ಸ್ಟಂಪ್ ಆಗಿ ಕಾರ್ಯನಿರ್ವಹಿಸುತ್ತವೆ. [[ಪ್ರೆಂಚ್ ಕ್ರಿಕೆಟ್|ಫ್ರೆಂಚ್ ಕ್ರಿಕೇಟ್]]ನಲ್ಲಿ ಬ್ಯಾಟರ್ಸ್ಲೆಗ್ ಅನ್ನು ಬಳಸಲಾಗುತ್ತದೆ. ಆದರೆ ಅದು ಫ್ರಾನ್ಸ್ನಲ್ಲಿ ಹುಟ್ಟಿದ್ದು ಅಲ್ಲ, ಹೆಚ್ಚಾಗಿ ಸಣ್ಣ ಮಕ್ಕಳು ಇದನ್ನು ಬಳಸಿ ಆಟ ಆಡುತ್ತಾರೆ.
[[ಕ್ವಿಕ್ ಕ್ರಿಕೆಟ್|ಕ್ವಿಕ್ ಕ್ರಿಕೇಟ್]]ನಲ್ಲಿ ಚೆಂಡು ಎಸೆಯುವವನು ಬ್ಯಾಟ್ಮಾಡುವವನು ಸನ್ನದ್ಧನಾಗುವವರೆಗೆ ಕಾಯುವ ಅಗತ್ಯವಿಲ್ಲ. ಇದು ಹೆಚ್ಚು ಚಟುವಟಿಕೆ ಬಯಸುವ ಆಟವಾಗಿದ್ದು ಮಕ್ಕಳಿಗಾಗಿ ರೂಪಿಸಲಾಗಿದೆ ಹೆಚ್ಚಾಗಿ ಇದನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ದೈಹಿಕ ಶಿಕ್ಷಣದಲ್ಲಿ ಬಳಸಲಾಗುತ್ತದೆ. ಇನ್ನೊಂದು ಬದಲಾವಣೆಯಾಗಿ ಆಟದಲ್ಲಿ ಟಿಪ್ ಅಂಡ್ ರನ್ ರೀತಿಯನ್ನು ಬಳಸಲಾಗುತ್ತದೆ. ಇದನ್ನು ಟಿಪಿಟಿ ರನ್, ಟಿಪ್ಸಿ ರನ್ ಅಥವಾ ಟಿಪ್ಪಿ-ಗೊ ಎಂದು ಕರೆಯಲಾಗುತ್ತದೆ. ಇಲ್ಲಿ ಚೆಂಡು ಬ್ಯಾಟ್ಗೆ ಬಡಿದರೆ ಅಥವಾ ಚೂರು ತಾಕಿದರೂ ಬ್ಯಾಟ್ ಮಾಡುತ್ತಿದ್ದ ವ್ಯಕ್ತಿ ರನ್ ಓಡಬಹುದು. ಇಲ್ಲಿ ಚೆಂಡು ಪ್ರಜ್ಞಾ ಪೂರ್ವಕವಾಗಿಯೇ ತಾಕಬೇಕೆಂದೇನು ಇಲ್ಲ. ಈ ರೀತಿಯ ನಿಯಮ ಹೆಚ್ಚಾಗಿ ಪೂರ್ವ ಸಿದ್ಧತೆಯಿಲ್ಲದ ಆಟದಲ್ಲಿ ಕಂಡುಬರುತ್ತದೆ. ಬ್ಯಾಟ್ ಮಾಡುವವನು ಬಾಲ್ ತಡೆಯುವುದನ್ನು ತಪ್ಪಿಸುವಂತೆ ಬಾಲ್ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ.
ಸಮೋವಾ ಪ್ರದೇಶಗಳಲ್ಲಿ ಆಡುವ ಕ್ರಿಕೆಟ್ಗೆ [[ಕಿಲಕಿಟಿ|ಕಿಲಿಕಿಟಿ]] ಎಂದು ಕರೆಯಲಾಗುತ್ತದೆ ಇದನ್ನು [[ಹಾಕಿ ಸ್ಟಿಕ್|ಹಾಕಿ ಬ್ಯಾಟ್]]ನ ರೀತಿಯಲ್ಲಿರುವ ಬ್ಯಾಟ್ನಲ್ಲಿ ಆಡಲಾಗುತ್ತದೆ. ಮೂಲ ಇಂಗ್ಲೀಷ್ ಕ್ರಿಕೇಟ್ನಲ್ಲಿ ೧೭೬೦ರ ನಂತರದಲ್ಲಿ ಬಾಲರ್ಗಳು ಬಾಲ್ ಅನ್ನು ನೇರವಾಗಿ ಎಸೆಯದೇ ಪುಟಿಸಿ ಹಾಕುವ ರೀತಿಯನ್ನು ಪ್ರಾರಂಭಿಸಿದ ನಂತರ ಹಾಕಿ ಸ್ಟಿಕ್ ರೀತಿಯ ಬ್ಯಾಟ್ ಬದಲಾಗಿ ಇವತ್ತಿನ ನೇರವಾದ ರೀತಿಯ ಬ್ಯಾಟ್ ಬಳಕೆ ಪ್ರಾರಂಭಿಸಲಾಯಿತು. [[ಈಸ್ಟಾನಿಯ|ಈಸ್ಟೋನಿಯಾ]]ದಲ್ಲಿ ತಂಡಗಳು ಚಳಿಗಾಲದಲ್ಲಿ ವರ್ಷಕ್ಕೊಮ್ಮೆ [[ಮಂಜುಗಡ್ಡೆ ಕ್ರಿಕೆಟ್|ಐಸ್ ಕ್ರಿಕೇಟ್]] ಟೂರ್ನಾಮೆಂಟ್ಗಾಗಿ ಒಟ್ಟು ಸೇರುತ್ತಾರೆ. ಈ ಆಟವು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುವ ಆಟಕ್ಕೂ ಇಲ್ಲಿ ವಿಪರೀತ ಚಳಿಯಲ್ಲಿ ನಡೆಯುವ ಆಟಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ನಿಯಮಗಳು ಹೆಚ್ಚಾಗಿ ಸಿಕ್ಸ್-ಎ-ಸೈಡ್ ಆಟಕ್ಕೆ ಸಮನಾಗಿರುತ್ತದೆ.
== ಇತಿಹಾಸ ==
{{Main|History of cricket}}
[[ಚಿತ್ರ:RGS old building.jpg|250px|left|thumb|ದಿ ರಾಯಲ್ ಗ್ರಾಮರ್ ಸ್ಕೂಲ್, ಕ್ರಿಕೇಟಿನ ಮುಂಚಿನ ಅರ್ಥಗರ್ಭಿತ ಉಲ್ಲೇಖಕ್ಕೆ ಗಿಲ್ಡ್ಫೋರ್ಡ್ ಒಂದು ಉತ್ತಮ ತಾಣವಾಗಿತ್ತು.]]
ಮೊದಲು ಕ್ರಿಕೇಟ್ ಆಟವನ್ನು "ಚೆಂಡನ್ನು ಹೊಡೆಯುವ ಗುಂಪು ಆಟ, ಉದಾಹರಣೆಗೆ ಪುರಾತನ ಆಟಗಳಾದ ಕ್ಲಬ್-ಬಾಲ್, ಸ್ಟೂಲ್-ಬಾಲ್, ಟ್ರಾಪ್-ಬಾಲ್, ಸ್ಟಾಬ್-ಬಾಲ್ ಮುಂತಾದ ಆಟಗಳನ್ನು ಈ ಗುಂಪಿನ ಆಟಗಳಿಗೆ ಉದಾಹರಿಸಬಹುದಾಗಿದೆ.<ref name="MTG">[[ಜಾನ್ ಮೇಜರ್]], ''ಮೋರ್ ದ್ಯಾನ್ ಅ ಗೇಮ್'', ಹಾರ್ಪರ್ ಕೊಲ್ಲಿನ್ಸ್, ೨೦೦೭</ref> ೧೬ನೇ ಶತಮಾನದ ಟ್ಯೂಡೋರ್ ಅವಧಿಯಲ್ಲಿ ಕ್ರಿಕೇಟ್ ಆಟದ ಮೂಲವನ್ನು ಗುರುತಿಸಬಹುದಾಗಿದೆ. ಕ್ರಿಕೇಟ್ ಆಟದ ಕುರಿತು ಸಿಗುವ ಉಲ್ಲೇಖಿತ ಬರಹವೆಂದರೆ ಸುಮಾರು ೧೩೦೧ರ ಸಮಯದಲ್ಲಿ ಕೆಂಟ್ನ ನ್ಯೂಡನ್ನಲ್ಲಿಯ [[ಇಂಗ್ಲೆಂಡಿನ ಎಡ್ವರ್ಡ್ I|ಎಡ್ವರ್ಡ್ I (ಲಾಂಗ್ಶಾಂಕ್ಸ್)]]ರ ಮಗ [[ಇಂಗ್ಲೆಂಡ್ನ IIನೇ ಎಡ್ವರ್ಡ್|ಪ್ರಿನ್ಸ್ ಎಡ್ವರ್ಡ್]] ಆಡುತ್ತಿದ್ದ ''ಕ್ರೀಗ್'' ಎನ್ನುವ ಆಟದ ಕುರಿತು ಹೇಳಲಾಗಿದೆ. ಇದು ಕ್ರಿಕೇಟ್ ಆಟದ ರೀತಿಯದ್ದೇ ಆಟ ಎಂದು ಊಹಿಸಲಾಗಿದೆ. ಆದರೇ ಯಾವುದೇ ಸಮರ್ಥ ದಾಖಲೆಗಳು ಸಿಗುತ್ತಿಲ್ಲ.<ref>{{cite web|url=http://www.jl.sl.btinternet.co.uk/stampsite/cricket/ladstolords/1300.html#1300|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120804182505/http://www.jl.sl.btinternet.co.uk/stampsite/cricket/ladstolords/1300.html%231300#1300|archivedate=2012-08-04|access-date=2009-11-18|url-status=live}} quotes the precise date of the accounting entry as Thursday ೧೦ ಮಾರ್ಚ್ ೧೩೦೦ (Julian date), which is in the Gregorian year of ೧೩೦೧. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಇನ್ನೂ ಹಲವಾರು ಶಬ್ಧಗಳನ್ನು ಕ್ರಿಕೇಟ್ಗೆ ಪರ್ಯಾಯವಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.ಸುಮಾರು ೧೫೯೮<ref name="FLTL">{{cite web|url=http://www.jl.sl.btinternet.co.uk/stampsite/cricket/ladstolords/1300.html#1597|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120629012916/http://www.jl.sl.btinternet.co.uk/stampsite/cricket/ladstolords/1300.html%231597#1597|archivedate=2012-06-29|access-date=2009-11-18|url-status=live}} quotes the precise date of the court case in Guildford as Monday, ೧೭ ಜನೆವರಿ ೧೫೯೭ (ಜುಲಿಯನ್ ದಿನಾಂಕ), which is in the Gregorian year of ೧೫೯೮. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ರ ಆಸುಪಾಸಿನಲ್ಲಿ ಆಡಲಾಗುತ್ತಿದ್ದ ಆಟವನ್ನು ''ಕ್ರೆಕೆಟ್ (creckett)'' ಎಂದು ಕರೆಯಲಾಗುತ್ತಿದ್ದ ಸ್ಪಷ್ಟ ದಾಖಲೆ ಸಿಗುತ್ತದೆ. ಇದನ್ನು ಕ್ರಿಕೇಟ್ ಆಟದ ಕುರಿತು ದೊರೆತ ಮೊದಲ್ ಉಲ್ಲೇಖ ಎನ್ನಬಹುದಾಗಿದೆ. ಕ್ರಿಕೇಟ್ ಶಬ್ಧ ವ್ಯುತ್ಪತ್ತಿಯಲ್ಲಿ ಆಗ್ನೇಯ ಇಂಗ್ಲಂಡ್ ಮತ್ತು [[ಕೌಂಟಿ ಆಪ್ ಫ್ಲ್ಯಾಂಡರ್ಸ್|ಫ್ಲಾಂಡರ್ಸ್ನ ಕೌಂಟಿ]]ಗಳ ನಡುವೆ ಗಾಢವಾದ ಮಧ್ಯಕಾಲೀನ ವ್ಯಾಪಾರಿ ಬಂಧಗಳಿದ್ದು ಕಂಡುಬರುತ್ತದೆ. ಇದರಲ್ಲಿ ಆಗ್ನೆಯ ಇಂಗ್ಲಂಡ್ನಲ್ಲಿ [[ಬರ್ಗಂಡಿಯ ಡ್ಯೂಕ್|ಬರ್ಗಂಡಿಯ ಡಚ್ಚಿಯು]] ಬರುತ್ತಿದ್ದು ಈ ಶಬ್ಧವು [[ಮಿಡ್ಲ್ ಡಚ್|ಮಧ್ಯಡಚ್]]<ref>[[ಮಿಡಲ್ ಡಚ್]] ಇದು ಆ ಸಮಯದಲ್ಲಿ [[ಕೌಂಟಿ ಆಪ್ ಫ್ಲ್ಯಾಂಡರ್ಸ್|ಫ್ಲ್ಯಾಂಡರ್ಸ್]]ನಲ್ಲಿ ಬಳಕೆಯಲ್ಲಿದ್ದ ಭಾಷೆ.</ref> ನಿಂದ ಬಂದಿರಬಹುದಾಗಿದೆ.''krick'' (''-e'' ) ಇದನ್ನು ಕೋಲು ಅಥವಾ ದಾಂಡು(crook); ಅಥವಾ [[ಹಳೆಯ ಆಂಗ್ಲ ಭಾಷೆ|ಹಳೆ ಇಂಗ್ಲಿಷ್]]ನಲ್ಲಿ ''cricc'' ಅಥವಾ ''cryce'' ಅಂದರೆ ಊರುಗೋಲು ಅಥವಾ ಗುಂಪು ಎಂದು ಅರ್ಥೈಸಬಹುದಾಗಿದೆ.<ref>ಬಿರ್ಲಿ, p.೩</ref> [[ಓಲ್ಡ್ ಪ್ರೆಂಚ್|ಹಳೆ ಫ್ರೆಂಚ್]] ಭಾಷೆಯಲ್ಲಿ ''criquet'' ಎನ್ನುವ ಶಬ್ಧದ ಅರ್ಥವು ಗುಂಪು ಅಥವಾ ಕೋಲು ಎಂದಿತ್ತು ಎಂದುಕೊಳ್ಳಬಹುದಾಗಿದೆ.<ref>ಬಿರ್ಲಿ, ''op. cit.''</ref> ಸ್ಯಾಮ್ಯುಯೆಲ್ ಜಾನ್ಸನ್ ಶಬ್ಧಕೋಶದಲ್ಲಿ ಕ್ರಿಕೇಟ್ ಶಬ್ಧವು "''cryce'', Saxon, a stick" ಎಂಬುದರಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.<ref>ಆಲ್ಥ್ಯಾಮ್, p.೨೧</ref> ಇನ್ನೊಂದು ಸಾಧ್ಯತೆಯ ಸಾಕ್ಶಿಯು ಮಧ್ಯ ಡಚ್ನಲ್ಲಿ ಕಾಣಬಹುದು. ''krickstoel'' ಎಂಬ ಶಬ್ಧವನ್ನು ಗಮನಿಸಬಹುದಾಗಿದೆ. ಈ ಶಬ್ಧದಕ್ಕೆ [[ಚರ್ಚ್ (ಕಟ್ಟಡ)|ಚರ್ಚ್]]ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಂಡಿಯೂರಿ ಪ್ರಾರ್ಥಿಸಲು ಬಳಸುವ ಒಂದು ವಿಧದ ಮಣೆ ಎಂದು ಅರ್ಥವಿದೆ. ಇದು ಹಿಂದೆ ಕ್ರಿಕೇಟ್ನಲ್ಲಿ ಬಳಸುತ್ತಿದ್ದ ಉದ್ದನೆಯ ಕೆಳಮುಖದ ಎರಡು [[ಸ್ಟಂಪ್ (ಕ್ರಿಕೆಟ್)|ಸ್ಟಂಪ್]]ಗಳಿರುವ [[ವಿಕೆಟ್|ವಿಕೇಟ್]]ನಂತೆ ಕಾಣುವುದರಿಂದ ಈ ಶಬ್ಧ ಉತ್ಪತ್ತಿಯಾಗಿರಬಹುದಾಗಿದೆ.<ref>ಬೋವೆನ್, p.೩೩</ref> ಬಾನ್ ವಿಶ್ವವಿದ್ಯಾಲಯದ ಯುರೋಪಿಯನ್ ಭಾಷಾ ತಜ್ಞರಾಗಿರುವ ಹೈನರ್ ಗಿಲ್ಮಿಸ್ಟರ್ ಅವರ ಪ್ರಕಾರ ಕ್ರಿಕೇಟ್ ಶಬ್ಧವು [[ಹಾಕಿ]] ಆಟಕ್ಕಿರುವ ಮಧ್ಯಡಚ್ ನುಡಿಗಟ್ಟು ''met de (krik ket)sen'' (ಅಂದರೆ ಕೋಲಿನಿಂದ ಬೆನ್ನಟ್ಟು ) ಎಂಬುದರಿಂದ ವ್ಯುತ್ಪತ್ತಿಯಾಗಿದೆ.<ref>[http://www.la84foundation.org/SportsLibrary/SportsHistorian/2000/sh201e.pdf ಡೇವಿಡ್ ಟೆರ್ರಿ, ''ಹದಿನೇಳನೇ ಶತಮಾನದ ಕ್ರಿಕೆಟ್ ಆಟ: ಕ್ರಿಕೇಟಿನ ಪುನರ್ ನಿರ್ಮಾಣ''] {{Webarchive|url=https://web.archive.org/web/20090621011709/http://www.la84foundation.org/SportsLibrary/SportsHistorian/2000/sh201e.pdf |date=2009-06-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ಡಾ.ಗಿಲ್ಮಿಸ್ಟರ್ ಅವರ ಪ್ರಕಾರ ಕೇವಲ ಈ ಆಟದ ಹೆಸರು ಮಾತ್ರವಲ್ಲ ಆಟ ಕೂಡ ಫ್ಲೆಮಿಶ್ ಮೂಲದ್ದು ಎನ್ನುತ್ತಾರೆ.<ref>''ದಿ ಲ್ಯಾಂಗ್ವೇಜ್ ಆಪ್ ಕ್ರಿಕೆಟ್'' ಎಂಬ ಪುಸ್ತಕದ ಪರಿಚಯದ ಸಂದರ್ಭದಲ್ಲಿ ಗಿಲ್ಮೆಸ್ಟರ್ಸ್ ಸಿದ್ಧಾಂತವನ್ನು ಜಾನ್ ಎಡ್ಡೋಸ್ ಸಂಕ್ಷೇಪಗೋಳಿಸಿದರು, ಐಎಸ್ಬಿಎನ್ ೧೮೫೭೫೪೨೭೦೩.</ref>
೧೫೯೮<ref name="FLTL"/> ರಲ್ಲಿ ಕೋರ್ಟ್ ಕೇಸ್ವೊಂದರಲ್ಲಿ ೧೫೫೦ರಲ್ಲಿ [[ರಾಯಲ್ ಗ್ರಾಮರ್ ಸ್ಕೂಲ್,ಗಿಲ್ಪರ್ಡ್|ಗಿಲ್ಡ್ಫೋರ್ಡ್ನ ರಾಯಲ್ ಗ್ರಾಮರ್ ಸ್ಕೂಲ್]]ನಲ್ಲಿ ಆಡಲಾಗುತ್ತಿದ್ದ ''creckett'' ಎಂಬ ಆಟವೊಂದರ ಕುರಿತು ಉಲ್ಲೇಖ ಮಾಡಲಾಯಿತು. ಇದು ಈ ಆಟದ ಕುರಿತಾದ ಮೊಟ್ಟಮೊದಲ ನಿರ್ಧಿಷ್ಟವಾದ ಉಲ್ಲೇಖವೆಂದರೆ ಇದೇ ಆಗಿದೆ. ಇದು ಮೂಲತಹ: ಮಕ್ಕಳ ಆಟ ಎಂದು ನಂಬಲಾಗಿದೆ. ಆದರೆ ೧೬೧೦<ref name="HSA">[[ಹ್ಯಾರಿ ಆಲ್ಥೆಮ್|ಎಚ್. ಎಸ್ ಆಲ್ಥೆಮ್]], ''ಅ ಹಿಸ್ಟರಿ ಅಪ್ ಕ್ರಿಕೆಟ್'', ಸಂಪುಟ ೧ (to ೧೯೧೪), ಜಾರ್ಜ್ ಆಯ್ಲೆನ್ ಮತ್ತು ಅನ್ವಿನ್, ೧೯೬೨</ref> ರ ಆಸುಪಾಸಿನಲ್ಲಿ ಯುವಜನತೆ ಕೂಡಾ ಈ ಆಟವನ್ನು ಆಡಲು ಪ್ರಾರಂಭಿಸಿತು. ಈ ವರ್ಷದ ಸುಮಾರಿನಲ್ಲಿಯೇ [[ಹಳ್ಳಿ ಕ್ರಿಕೆಟ್|ಹಳ್ಳಿಗಳ ನಡುವಣ ಪಂದ್ಯಾವಳಿ]]ಯು ನಡೆಯಿತು. ೧೬೨೪ರಲ್ಲಿ ಆಟಗಾರ [[ಜ್ಯಾಸ್ಪರ್ ವೈನೋಲ್|ಜಾಸ್ಪರ್ ವಿನಾಲ್]] ಎಂಬುವವನು ಸಸ್ಸೆಕ್ಸ್ನ ಎರಡು ಹಳ್ಳಿಗಳ ನಡುವೆ ಆಟ ನಡೆಯುವಾಗ ತಲೆಗೆ ಹೊಡೆತ ಬಿದ್ದಿದ್ದರಿಂದ ಸಾವನಪ್ಪುತ್ತಾನೆ.<ref name="TJM">[[ತಿಮೋತಿ ಜೆ ಮ್ಯಾಕ್ಕೆನ್|ತಿಮೋತಿ ಜೆ ಮೆಕ್ಯಾನ್]], ''ಹದಿನೆಂಟನೆ ಶತಮಾನದ ಸೊಸೆಕ್ಸ್ ಕ್ರಿಕೆಟ್'', ಸೊಸೆಕ್ಸ್ ರೆಕಾರ್ಡ್ ಸೊಸೈಟಿ, ೨೦೦೪</ref>
[[ಚಿತ್ರ:England in North America 1859.jpg|250px|right|thumb|1859ರ ಲಿವರ್ಪೂಲ್ನಲ್ಲಿನ ಬೋರ್ಡ್ ಶಿಪ್ ಮೆಲಿನ ಮೊದಲ ಆಂಗ್ಲ ಪ್ರವಾಸಿ ತಂಡ]] ೧೭ನೇ ಶತಮಾನದ ಆರಂಭದಲ್ಲಿ ಹಲವಾರು ಉಲ್ಲೇಖಗಳು ಇಂಗ್ಲೆಂಡ್ನ ಆಗ್ನೆಯ ಭಾಗದಲ್ಲಿ ಕ್ರಿಕೇಟ್ನಲ್ಲಾದ ಬೆಳವಣಿಗೆಯ ಬಗ್ಗೆ ಉಲ್ಲೇಖ ನೀಡುತ್ತವೆ. ಶತಮಾನದ ಕೊನೆಯಲ್ಲಿ ಇದು ಒಂದು ಸಂಘಟಿತ ಆಟವಾಗಿ ಗುರುತಿಸಲ್ಪಟ್ಟಿತು ಅಲ್ಲದೆ ಈ ಆಟವು ಗೌರವಾನ್ವಿತರಿಂದ ಆಡಲ್ಪಡುವ ಆಟ ಎಂದು ಪರಿಗಣಿಸಲಾಯಿತು. ಅಲ್ಲದೆ ಮೊದಲ ವೃತ್ತಿಪರ ಆಟಗಾರರ ತಂಡವು ೧೬೬೦ರ [[ಆಂಗ್ಲ ಪುನರ್ವಶ|ಜೀರ್ಣೋದ್ದಾರದ (Restoration)]] ಸಮಯದಲ್ಲಿ ಕಟ್ಟಲ್ಪಟ್ತಿತು ಎಂದುಕೊಳ್ಳಲಾಗಿದೆ. ವೃತ್ತ ಪತ್ರಿಕೆಯ ವರದಿಯೊಂದರ ಪ್ರಕಾರ ಹನ್ನೊಂದು ಆಟಗಾರರೊಂದಿಗಿನ ’ಗ್ರೇಟ್ ಕ್ರಿಕೇಟ್ ಮ್ಯಾಚ್’ ಆಟವನ್ನು ೧೬೭೯ರಲ್ಲಿ ಸೆಸ್ಸೆಕ್ಸ್ನಲ್ಲಿ ಆಡಲಾಯಿತು ಹಾಗೂ ಇದು ಪರಿಪೂರ್ಣ ಕ್ರಿಕೇಟ್ ಆಟದ ಕುರಿತಾಗಿ ಇರುವ ಮೊಟ್ಟಮೊದಲ ಉಲ್ಲೇಖವಾಗಿದೆ.
ಹದಿನೆಂಟನೇ ಶತಮಾನದಲ್ಲಿ ಈ ಆಟವು ಹೆಚ್ಚಿನ ಬೆಳವಣಿಗೆ ಹೊಂದಿದ್ದು ಇಂಗ್ಲಂಡ್ನ ರಾಷ್ಟ್ರೀಯ ಆಟ ಎಂದು ಪರಿಗಣಿಸಲ್ಪಟ್ಟಿತು. ಬೆಟ್ಟಿಂಗ್ ಈ ಆಟಗಳಲ್ಲಿ ಮುಖ್ಯಪಾತ್ರವಹಿಸುತ್ತಿದ್ದು ಹೆಚ್ಚು ಹಣವಿರುವ ವ್ಯಕ್ತಿಗಳು ತಮ್ಮದೇ ’ಸೆಲೆಕ್ಟ್ XI’ ತಂಡಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ೧೭೦೭ರ ಹೊತ್ತಿನಲ್ಲೇ ಲಂಡನ್ನಲ್ಲಿ ಕ್ರಿಕೇಟ್ ಅತ್ಯಂತ ಪ್ರಮುಖ ಆಟವಾಗಿದ್ದು, ಫಿನ್ಸ್ಬರಿಯ [[ಆರ್ಚಿಲ್ಲರಿ ಗ್ರೌಂಡ್|ಆರ್ಟಿಲರಿ ಮೈದಾನ]]ದಲ್ಲಿ ನಡೆಯುವ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರಲಾರಂಭಿಸಿದರು. [[ಸಿಂಗಲ್ ವಿಕೇಟ್|ಒಂದು ವಿಕೇಟ್]]ನ ರೀತಿಯ ಆಟವು ಹೆಚ್ಚು ಜನರನ್ನು ಹಾಗೂ ಬಾಜಿ ಕಟ್ಟುವವರನ್ನು ಆಕರ್ಷಿಸುತ್ತಿತ್ತು. ೧೭೬೦ರ ಆಸುಪಾಸಿನಲ್ಲ್ಲಿ ಬಾಲರ್ಗಳು ನೇರವಾಗಿ ಚೆಂಡನ್ನು ಎಸೆಯದೆ ಪುಟಿಸಿ ಎಸೆಯುವುದನ್ನು ರೂಡಿಸಿಕೊಂಡಾಗ ಬಾಲಿಂಗ್ ವಿಧಾನದಲ್ಲಿಯೂ ಬದಲಾವಣೆ ಕಂಡುಬಂತು. ಪುಟಿಯುವ ಚೆಂಡನ್ನು ಸಮರ್ಥವಾಗಿ ಎದುರಿಸ ಬೇಕಾದ್ದರಿಂದ ಇದು ಬ್ಯಾಟ್ನ ವಿನ್ಯಾಸದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಈ ಹಿಂದೆ ಇದ್ದ ಹಾಕಿ ಬ್ಯಾಟ್ನ ರೀತಿಯ ಬದಲಾಗಿ ಆಧುನಿಕ ರೀತಿಯ ಅಗಲ ನಮೂನೆಯ ಬ್ಯಾಟ್ ಬಳಕೆಗೆ ಬಂದಿತು. [[ಹ್ಯಾಂಬಲ್ಡೊನ್ ಕ್ಲಬ್|ಹ್ಯಾಂಬಲ್ಡನ್ ಕ್ಲಬ್]] ಅನ್ನು ೧೭೬೦ರಲ್ಲಿ ಕಟ್ಟಲಾಯಿತು. ಇಲ್ಲಿಂದ ಸುಮಾರು ೨೦ವರ್ಷಗಳವರೆಗೆ ಅಂದರೆ [[ಮೆಲ್ಬೋನ್೯ ಕ್ರಿಕೆಟ್ ಮಂಡಳಿ|MCC]] ಕಟ್ಟಲ್ಪಟ್ಟು [[ಲಾಡ್ಸ್೯ನ ಹಳೆಯ ಮೈದಾನ|ಲಾರ್ಡ್ಸ್ ಓಲ್ಡ್ಗ್ರೌಂಡ್]] ೧೭೮೭ರಲ್ಲಿ ಉದ್ಘಾಟನೆಯಾಗುವವರೆಗೂ ಹ್ಯಾಮಲ್ಡನ್ ಕ್ರೀಕೇಟ್ ಆಟದ ಕಾರಸ್ಥಾನವಾಗಿತ್ತು ಮತ್ತು ಮುಖ್ಯ ಕೇಂದ್ರವಾಗಿತ್ತು. MCC ಕ್ಷಿಪ್ರವಾಗಿ ಆಟದ ಮುಖ್ಯಕೇಂದ್ರವಾಯಿತಲ್ಲದೆ [[ಕ್ರಿಕೆಟ್ನ ಕಾನೂನುಗಳು|ಕ್ರಿಕೇಟ್ನ ನಿಯಮ]]ಗಳ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸತೊಡಗಿತು. ೧೮ನೇ ಶತಮಾನದ ಕೊನೆಯ ಹಂತದಲ್ಲಿ ಅನೇಕ ಹೊಸ ನಿಯಮಗಳು ನಿರ್ಧರಿಸಲ್ಪಟ್ಟವು ಅವುಗಳಲ್ಲಿ ಮೂರು ಸ್ಟಂಪ್ನ ವಿಕೇಟ್, ಹಾಗೂ ಲೆಗ್ ಬಿಫೋರ್ ವಿಕೇಟ್ (lbw) ಮುಖ್ಯವಾದವುಗಳು.
[[ಚಿತ್ರ:Donald Bradman australian cricket player pic.JPG|thumb|left|250px|ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೇಟಿನಲ್ಲಿ ಶೇಕಡಾ 99.94 ರಷ್ಟು ಸರಾಸರಿ ಮತ್ತು ಒಟ್ಟಾರೆ ಏಕದಿನ ಪಂದ್ಯದಲ್ಲಿ ಶೇಕಡಾ 5.14 ರಷ್ಟು ಸರಾಸರಿಯನ್ನು ಹೊಂದಿದ್ದರು, ಬೇರೆ ಯಾವುದೇ ಆಟಗಾರನಿಂದ ಈ ದಾಖಲೆಯನ್ನು ಸರಿಗಟ್ಟಲು ಸಾದ್ಯವಾಗಿಲ್ಲ.[59]]]
೧೯ನೇ ಶತಮಾನದಲ್ಲಿಯೇ ಮೊದಲಿದ್ದ [[ರೌಂಡ್ ಆಮ್೯ ಬೌಲಿಂಗ್|ರೌಂಡ್ ಆರ್ಮ್ ಬೌಲಿಂಗ್]] ಹಾಗೂ ನಂತರದ [[ಒವರ್ ಆಮ್೯ ಬೌಲಿಂಗ್|ಓವರ್ಆರ್ಮ್ ಬೌಲಿಂಗ್]] ರೀತಿಯು ಅವೆರಡರ ನಂತರ ಈಗಿನ [[ಅಂಡರ್ ಆಮ್೯ ಬೌಲಿಂಗ್|ಅಂಡರ್ ಆರ್ಮ್ ಬೌಲಿಂಗ್]] ಪ್ರಕಾರವು ಪ್ರಾರಂಭವಾಯಿತು. ಈ ಎರಡೂ ಬೆಳವಣಿಗೆಗಳೂ ವಿವಾದಾಸ್ಪದವಾದವುಗಳು. ಕೌಂಟಿ ಹಂತದಲ್ಲಿ ಆಟದ ಸಂಸ್ಥೆಗಳು ಹುಟ್ಟಿಕೊಂಡಿದ್ದರಿಂದ ಕೌಂಟಿ ಕ್ಲಬ್ಗಳು ಹುಟ್ಟಿಕೊಂಡವು. ೧೮೩೯ರ [[ಸಾಸೆಕ್ಸ್ CCC|ಸಸ್ಸೆಕ್ಸ್ ccc]] ರೀತಿಯ ಕೌಂಟಿ ಕ್ಲಬ್ ಪ್ರಾರಂಭವಾಯಿತು ಇದು ೧೮೯೦ರಲ್ಲಿ ಅಧೀಕೃತ [[ದೇಶದ ಚಾಂಪಿಯನ್ ಪಟ್ಟ|ಕೌಂಟಿ ಚಾಂಪಿಯನ್ಶಿಪ್]] ಹುಟ್ಟುಹಾಕಿತು. ಈ ನಡುವೆ ಬ್ರಿಟಿಷ್ ಸಾಮ್ರಾಜ್ಯವು ಈ ಆಟವನ್ನು ಸಮುದ್ರದಾಚೆಗೂ ವಿಸ್ತರಿಸುವ ಕಾರ್ಯ ಕೈಗೊಂಡಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ, ಉತ್ತರ ಅಮೇರಿಕಾ, ಕೆರಿಬಿಯನ್,ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಇದು ಉತ್ತಮ ನೆಲೆ ಕಂಡುಕೊಂಡಿತು. ೧೮೪೪ರಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಕ್ರಿಕೇಟ್ ಪಂದ್ಯಾವಳಿಯು [[ಸಂಯುಕ್ತ ರಾಷ್ಟ್ರಗಳ ರಾಷ್ಟ್ರೀಯ ಕ್ರಿಕೆಟ್ ತಂಡ|ಸಂಯುಕ್ತ ರಾಜ್ಯ]] ಹಾಗೂ [[ಕೆನಡ ರಾಷ್ಟ್ರೀಯ ಕ್ರಿಕೆಟ್ ತಂಡ|ಕೆನಡಾ]]ದ ನಡುವೆ ನಡೆಯಿತು (ಆದಾಗ್ಯೂ ಇಲ್ಲಿಯವರೆಗೂ ಎರಡೂ ರಾಷ್ಟ್ರಗಳೂ ಟೆಸ್ಟ ಮಾನ್ಯತೆ ಪಡೆಯಲಿಲ್ಲ)
೧೮೫೯ರಲ್ಲಿ [[ಇಂಗ್ಲೆಂಡ್ ಕ್ರಿಕೆಟ್ ತಂಡ|ಇಂಗ್ಲಂಡ್]] ಆಟಗಾರರು ಮೊಟ್ಟಮೊದಲ ಸಮುದ್ರದಾಚೆಯ ಪ್ರವಾಸ ಕೈಗೊಂಡರು (ಉತ್ತರ ಅಮೇರಿಕಾ ದೇಶಕ್ಕೆ) ಮತ್ತು ೧೮೬೨ರಲ್ಲಿ ಇಂಗ್ಲಿಷ್ ತಂಡವು ಆಸ್ಟ್ರೇಲಿಯಾಕ್ಕೆ ಪ್ರಥಮ ಪ್ರವಾಸವನ್ನು ಕೈಗೊಂಡಿತು. ೧೮೭೬–೭೭ರಲ್ಲಿ ಇಂಗ್ಲಂಡ್ ತಂಡವು [http://en.wikipedia.org/wiki/Australia%20national%20cricket%20team ಆಸ್ಟ್ರೇಲಿಯಾ] ಜೊತೆಗೆ [[ಮೆಲ್ಬೋನ್೯ ಕ್ರಿಕೆಟ್ ಮೈದಾನ|ಮೆಲ್ಬೋರ್ನ್ ಕ್ರಿಕೇಟ್ ಗ್ರೌಂಡ್]]ನಲ್ಲಿ ನಡೆದ ಪ್ರಪ್ರಥಮ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಪಂದ್ಯ]]ದಲ್ಲಿ ಪಾಲ್ಗೊಂಡಿತು.
೧೮೬೫ರಲ್ಲಿ [[ಡಬ್ಲೂ ಜಿ ಗ್ರೇಸ್|ಡಬ್ಲ್ಯೂ ಜಿ ಗ್ರೇಸ್]] ಕ್ರಿಕೇಟ್ನಲ್ಲಿ ತನ್ನ ಧೀರ್ಘ ವೃತ್ತಿಯನ್ನು ಪ್ರಾರಂಭಿಸಿದ; ಇವನ ವೃತ್ತಿ ಜೀವನವು ಕ್ರಿಕೇಟ್ನಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳು ಕಾಣಲು ಸಹಕಾರಿಯಾಯಿತು.<ref>[http://www.cricinfo.com/wisdenalmanack/content/story/152764.html CricInfo profile]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವಣ ವೈಶಮ್ಯವು ೧೮೮೨ರಲ್ಲಿ [[ದಿ ಆಯ್ಶಸ್|ಆಯ್ಶಸ್ ಸರಣಿ]]ಯು ಹುಟ್ಟುವುದಕ್ಕೆ ಕಾರಣವಾಯಿತು ಮತ್ತು ಇದು ಟೆಸ್ಟ್ ಕ್ರಿಕೇಟ್ನಲ್ಲಿ ಅತ್ಯಂತ ಪ್ರಸಿದ್ಧ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿತು. ೧೮೮೮–೮೯ರಲ್ಲಿ ಇಂಗ್ಲಂಡ್ ಜೊತೆಗೆ [[ದಕ್ಷಿಣ ಆಪ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ದಕ್ಷಿಣ ಆಫ್ರಿಕಾ]] ಸ್ಪರ್ಧಿಸಿದಾಗ ಟೆಸ್ಟ್ ಕ್ರಿಕೇಟ್ ಉಜ್ಜೀವನಗೊಳ್ಳಲು ಪ್ರಾರಂಭವಾಯಿತು. [[I ನೇ ವಿಶ್ವ ಸಮರ|ಮೊದಲ ಮಹಾಯುದ್ಧ]] ಪ್ರಾರಂಭಕ್ಕಿಂತ ಮೊದಲಿನ ಕೊನೆಯ ಎರಡು ದಶಕಗಳನ್ನು ಕ್ರಿಕೇಟ್ನ [[ಕ್ರಿಕೆಟ್ನ ಸುವಣ೯ ಯುಗ|ಸುವರ್ಣ ಯುಗ]] ಎಂದು ಕರೆಯಲ್ಪಡುತ್ತದೆ. ಇದು ಯುದ್ಧದಿಂದಾದ ಕಹಿಘಟನೆಗಳನ್ನು ಮರೆಯಲು ಇಟ್ಟುಕೊಂಡ ನೆನಪಿನ ಹೆಸರಾಗಿದೆ. ಆದರೂ ಈ ಸಮಯವು ಉತ್ತಮ ಆಟಗಾರರನ್ನೂ ಹಾಗೂ ನೆನಪಿಡತಕ್ಕಂತಹ ಪಂದ್ಯಗಳನ್ನೂ ಕಂಡ ಸಮಯವಾಗಿದೆ. ಮುಖ್ಯವಾಗಿ ಕೌಂಟಿ ಮತ್ತು ಟೆಸ್ಟ್ಹಂತಗಳಲ್ಲಿ ಉತ್ತಮ ಸಂಘಟನಾತ್ಮಕ ಬೆಳವಣಿಗೆಯನ್ನು ಕಾಣಲಾಯಿತು.
ಯುದ್ಧಕಾಲೀನ ವರ್ಷಗಳ ಕ್ರಿಕೇಟ್ ಮುಖ್ಯವಾಗಿ ಆಸ್ಟ್ರೇಲಿಯಾದ [[ಡಾನ್ ಬ್ರಾಡ್ಮನ್|ಡಾನ್ ಬ್ರಾಡ್ಮನ್]]ನಂತಹ ಒಬ್ಬ ಆಟಗಾರನಿಂದ ಗುರುತಿಸಿಕೊಂಡಿತು. ಬ್ರಾಡ್ಮನ್ ಅಂಕಿಅಂಶಗಳಿಂದ ಸಾರ್ವಕಾಲಿಕ ಮಹಾನ್ ಆಟಗಾರನಾಗಿದ್ದಾನೆ. ಇಂಗ್ಲಂಡ ತಂಡವು ಬ್ರಾಡ್ಮನ್ ದಾಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು ಆದ್ದರಿಂದ ಇದು ಕುಖ್ಯಾತ ೧೯೩೨–೩೩ [[ಬಾಡಿ ಲೈನ್|ಬಾಡಿಲೈನ್]] ಸಿರೀಸ್ ಅನ್ನು ಪರಿಚಯಿಸಿದರು. ಮುಖ್ಯವಾಗಿ [[ಹೆರಾಲ್ಡ್ ಲಾರ್ವೂಡ್|ಹೆರಾಲ್ಡ್ ಲಾರ್ವುಡ್]]ನ ಶಾರ್ಟ್ಪಿಚ್ ಎಸೆತವು ಈ ಸಮಯದಲ್ಲಿ ಪರಿಚಯಿಸಲ್ಪಟ್ಟಿತು. ಟೆಸ್ಟ್ ಕ್ರಿಕೇಟ್ ೨೦ನೇ ಶತಮಾನದಲ್ಲಿ [[II ನೇ ವಿಶ್ವ ಸಮರ|ಎರಡನೇ ಮಹಾಯುದ್ಧ]]ದ ಮೊದಲು [[ವೆಸ್ಟ್ ಇಂಡಿಸ್ ಕ್ರಿಕೆಟ್ ತಂಡ|ವೆಸ್ಟ್ ಇಂಡೀಸ್]], [[ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ]], [[ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ|ನ್ಯೂಜಿಲ್ಯಾಂಡ್]] ಮತ್ತು ಯುದ್ಧಾನಂತರದಲ್ಲ್ಲಿ[[ಪಾಕಿಸ್ಥಾನ ರಾಷ್ಟ್ರೀಯ ಕ್ರಿಕೆಟ್ ತಂಡ|ಪಾಕಿಸ್ಥಾನ]], [[ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ಶ್ರೀಲಂಕಾ]] ಮತ್ತು [[ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ|ಬಾಂಗ್ಲಾದೇಶ]] ತಂಡಗಳ ಸೇರ್ಪಡೆಯೊಂದಿಗೆ ತನ್ನ ಪರೀಧಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿತು. ೧೯೭೦ರಿಂದ೧೯೯೨ರ ವರೆಗೆ ದಕ್ಷಿಣ ಆಫ್ರಿಕಾವು ಅದರ [[ವಣ೯ದ್ವೇಶ|ವರ್ಣಬೇಧ ನೀತಿ]]ಯ ಸಲುವಾಗಿ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಾವಳಿಯಿಂದ ನಿಷೇಧಕ್ಕೆ ಒಳಗಾಯಿತು.
೧೯೬೩ರಲ್ಲಿ ಇಂಗ್ಲಂಡ್ ಕೌಂಟಿಗಳು [[ಸೀಮಿತ ಒವರುಗಳ ಕ್ರಿಕೆಟ್|ನಿಗಧಿತ ಓವರ್]]ನ ಪಂದ್ಯವನ್ನು ಪ್ರಾರಂಭಿಸಿದ್ದು ಕ್ರಿಕೇಟ್ನ ಹೊಸ ಯುಗ ಪ್ರಾರಂಭಕ್ಕೆ ಕಾರಣವಾಯಿತು. ಇದರಲ್ಲಿ ಸ್ಪಷ್ಟವಾದ ಫಲಿತಾಂಶಕ್ಕೆ ಅವಕಾಶವಿರುವುದರಿಂದ ನಿಗಧಿತ ಓವರ್ನ ಕ್ರಿಕೇಟ್ನಲ್ಲಿ ಹೆಚ್ಚಿನ ಹಣದ ಆಮಿಷ ಹಾಗೂ ಪಂದ್ಯಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ೧೯೭೧ರಲ್ಲಿ ಮೊಟ್ಟಮೊದಲ [[ಲಿಮಿಟೆಡ್ ಒವರ್ಸ್ ಇಂಟರ್ನ್ಯಾಶನಲ್|ನಿಗಧಿತ ಓವರ್ನ ಅಂತರರಾಷ್ಟ್ರೀಯ ಪಂದ್ಯಾವಳಿ]]ಗಳು ನಡೆಯಿತು.ಕ್ರಿಕೇಟ್ ನಿಯಂತ್ರಣ ಮಂಡಳಿ [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್]](ICC)ತನ್ನ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿತಲ್ಲದೇ ೧೯೭೫ರಲ್ಲಿ ಮೊಟ್ಟಮೊದಲ ನಿಗಧಿತ ಓವರ್ಗಳ [[ಕ್ರಿಕೆಟ್ ವಿಶ್ವ ಕಪ್|ವಿಶ್ವಕಫ್ ಕ್ರಿಕೇಟ್]] ಆಯೋಜಿಸಿತು. ೨೧ನೇ ಶತಮಾನದಲ್ಲಿ ಹೊಸದಾಗಿ ನಿಗಧಿತ ಓವರ್ಗಳ [[ಟ್ವೆಂಟಿ 20|ಟ್ಬೆಂಟಿ20]] ಪ್ರಕಾರವು ತನ್ನ ಪ್ರಭಾವ ಬೀರಿತು.
== ಅಂತರರಾಷ್ಟ್ರೀಯ ರಚನೆ ==
{{Main|International structure of cricket|International Cricket Council}}
[[ಚಿತ್ರ:ICC-cricket-member-nations.png|thumb|270px|ICC ಸದಸ್ಯ ರಾಷ್ಟ್ರಗಳು (ಹೆಚ್ಚಿನ ಮಟ್ಟದಲ್ಲಿ) ಟೆಸ್ಟ್ ಆಡುವ ರಾಷ್ಟ್ರಗಳನ್ನು ಕಿತ್ತಳೆ ಬಣ್ಣದಲ್ಲಿ ತೋರಿಸಲಾಗುತ್ತದೆ; ಸಹಾಯಕ ಸದಸ್ಯ ರಾಷ್ಟ್ರಗಳನ್ನು ಹಸಿರು ಬಣ್ನದಲ್ಲಿ ತೋರಿಸಲಾಗುತ್ತದೆ; ಮಾನ್ಯತೆ ಪಡೆದ ಸದಸ್ಯ ರಾಷ್ಟ್ರಗಳನ್ನು ನೇರಳೆ ಬಣ್ನದಲ್ಲಿ ತೋರಿಸಲಾಗುತ್ತದೆ.]]
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಇದರ ಮುಖ್ಯ ಕಛೇರಿ ದುಬೈನಲ್ಲಿದೆ, ಇದು ಅಂತರ್ರಾಷ್ಟ್ರೀಯ ಕ್ರಿಕೆಟ್ನ ಆಡಳಿತ ಕೇಂದ್ರವಾಗಿದೆ. ಇದು ೧೯೦೯ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಾರ್ವಬೌಮ ಕ್ರಿಕೆಟ್ ಅಧಿವೇಶನವಾಗಿ ಕಾರ್ಯಾರಂಭ ಮಾಡಿತು. ಇದನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂದು ೧೯೬೫ರಲ್ಲಿ ಮರು ನಾಮಕರಣ ಮಾಡಲಾಯಿತು, ಮತ್ತು ಇದರ ನಿಜವಾದ ಹೆಸರು ಬೆಳಕಿಗೆ ಬಂದದ್ದು ೧೯೮೯ರಲ್ಲಿ.
ICC ೧೦೪ ಸದಸ್ಯರನ್ನು ಹೊಂದಿದೆ: ಅಧೀಕೃತ ಟೆಸ್ಟ್ ಪಂದ್ಯಗಳನ್ನಾಡುವ ೧೦ ಪೂರ್ಣ ಪ್ರಮಾಣದ ಸದಸ್ಯರುಗಳು, ಸಹಾಯಕ ೩೪ ಸದಸ್ಯರುಗಳು, ಮತ್ತು ೬೦ ಮಾನ್ಯತೆ ಪಡೆದ ಸದಸ್ಯರುಗಳು.<ref name="CA">[http://www.cricketarchive.co.uk/Archive/Countries/index.html CricketArchive: ICC ಸದಸ್ಯರುಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಕ್ರಿಕೆಟ್ನ ಪ್ರಮುಖ ಅಂತರ್ರಾಷ್ಟ್ರೀಯ ಪಂದ್ಯಾವಳಿಗಳನ್ನು ಸಂಘಟಿಸುವುದು ಮತ್ತು ಅಧಿಕಾರ ನಿರ್ವಹಿಸುವುದು ICCಯ ಜವಾಬ್ಧಾರಿಯಾಗಿದೆ, ಮುಖ್ಯವಾಗಿ ಗಮನಾರ್ಹವಾದ ವರ್ಲ್ಡ್ ಕಪ್ ಕ್ರಿಕೆಟ್. ಎಲ್ಲಾ ಮಂಜೂರಾದ ಟೆಸ್ಟ್ ಪಂದ್ಯಗಳು, ಅಂತರ್ರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು ಅಂತರ್ರಾಷ್ಟ್ರೀಯ ಟ್ವೆಂಟಿ೨೦ ಪಂದ್ಯಗಳಿಗೆ ಅಂಪೈರ್ಗಳನ್ನು ಮತ್ತು ರೆಫರೀಘಳನ್ನು ನೇಮಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ಪ್ರತಿಯೊಂದು ರಾಷ್ಟ್ರವೂ ದೇಶದಲ್ಲಿ ಆಡಿಸಲ್ಪಡುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ನಿಯಂತ್ರಿಸುವ ಒಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಹೊದಿರುತ್ತದೆ. ಕ್ರಿಕೆಟ್ ಮಂಡಳಿ ಚಿಕ್ಕ ರಾಷ್ಟ್ರೀಯ ತಂಡವನ್ನು ಕೂಡ ಆಯ್ಕೆಮಾಡುತ್ತದೆ ಮತ್ತು ರಾಷ್ಟ್ರೀಯ ತಂಡಕ್ಕೆ ದೇಶದಲ್ಲಿ ಮತ್ತು ದೂರದ ರಾಷ್ಟ್ರಗಳಲ್ಲಿ ಪಂದ್ಯಾವಳಿಗಳನ್ನು ಸಂಘಟಿಸುತ್ತದೆ. ವೇಸ್ಟ್ ಇಂಡೀಸ್ನಲ್ಲಿ ಈ ವಿಶಯಗಳು ನಾಲ್ಕು ರಾಷ್ಟ್ರೀಯ ಮಂಡಳಿಗಳು ಮತ್ತು ಎರಡು ಬಹುರಾಷ್ಟ್ರೀಯ ಮಂಡಳಿಗಳಿಂದ ನೇಮಿಸಲ್ಪಟ್ಟ ಸದಸ್ಯರುಗಳಿರುವ [[ವೆಸ್ಟ್ ಇಂಡಿಸ್ ಕ್ರಿಕೆಟ್ ಮಂಡಳಿ|ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ]]ಯಿಂದ ನಿರ್ಧರಿಸಲ್ಪಡುತ್ತದೆ.
== ವಿವರಗಳಿಗಾಗಿ ನೋಡಿ ==
* [[ಕ್ರಿಕೆಟ್ ಮತ್ತು ಬೇಸ್ಬೌಲ್ ನಡುವಿನ ಹೋಲಿಕೆ|ಕ್ರಿಕೆಟ್ ಮತ್ತು ಬೇಸ್ ಬಾಲ್ ನಡುವಿನ ಹೋಲಿಕೆ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯರ ಪಟ್ಟಿ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸದ್ಸ್ಯರುಗಳ ಪಟ್ಟೀ]]
* [[ಟ್ವೆಂಟಿ 20|ಟ್ವೆಂಟಿ20]]
* [[ಕ್ರಿಕೆಟ್ ವಿಶ್ವ ಕಪ್|ವಿಶ್ವ ಕಪ್ ಕ್ರಿಕೆಟ್]]
* [[ICC ವಲ್ಡ್೯ ಟ್ವೆಂಟಿ 20|ICC ವರ್ಲ್ಡ್ ಟ್ವೆಂಟಿ20]]
* [[ಇಂಡಿಯನ್ ಪ್ರೀಮಿಯರ್ ಲೀಗ್]]
* [[ಒಳಾಂಗಣ ಕ್ರಿಕೆಟ್]]
* [[ಅಂಧರ ಕ್ರಿಕೆಟ್|ಕುರುಡು ಕ್ರಿಕೆಟ್]]
* [[ಮಹಿಳೆಯರ ಕ್ರಿಕೆಟ್]]
== ಉಲ್ಲೇಖಗಳು ಮತ್ತು ಪರಾಮರ್ಶೆಗಳು ==
{{Reflist|2}}
== ಹೊರಗಿನ ಕೊಂಡಿಗಳು ==
{{commonscat-inline}}
<!--* [http://www.cricindia.co.nr ಕ್ರಿಕೆಟ್ ಆಟದ ನೇರ ವರದಿ] -->
* [http://www.icc-cricket.com/ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)]
* [http://www.lords.org/laws-and-spirit/laws-of-cricket/ MCC – ಕ್ರಿಕೆಟ್ನ ಔದ್ಯೋಗಿಕ ನಿಯಮಗಳು] {{Webarchive|url=https://web.archive.org/web/20100220005023/http://www.lords.org/laws-and-spirit/laws-of-cricket |date=2010-02-20 }}
{{Forms of cricket}}
{{Team Sport}}
{{Interwikineeded}}
[[ವರ್ಗ:ಕ್ರಿಕೆಟ್]]
[[ವರ್ಗ:ಗುಂಪು ಆಟಗಳು]]
[[ವರ್ಗ:ಚೆಂಡಿನ ಆಟಗಳು]]
[[ವರ್ಗ:ಬ್ಯಾಟ್ ಮತ್ತು ಬೌಲ್ ಆಟ]]
[[ವರ್ಗ:ಒಲಂಪಿಕ್ ಕ್ರೀಡೆಗಳು]]
[[ವರ್ಗ:ಇಂಗ್ಲೆಂಡ್ನಲ್ಲಿ ಪ್ರಾರಂಭಗೊಂಡ ಕ್ರೀಡೆಗಳು]]
6wo7cgprcjx0baihzthbfnr1cp8zbtw
1371584
1371583
2026-04-14T21:06:28Z
Successalltime87
90571
1371584
wikitext
text/x-wiki
{{Infobox ಕ್ರೀಡೆ
| image=Pollock to Hussey.jpg
| imagesize=300px
| caption=A [[Bowling (cricket)|bowler]] bowling to a [[Batting (cricket)|batsman]]. The paler strip is the [[cricket pitch]].it is very important The two sets of three wooden stumps on the pitch are the [[wickets]]. The two white lines are the [[Crease (cricket)|creases]].
| union=[[International Cricket Council]]
| nickname=
| first team=
| registered=
| clubs=
| team=೧೧ players per side<br />substitute fielders (only) are permitted in cases of injury or illness
| category=[[Bat-and-ball games|bat-and-ball]]
| ball=[[cricket ball]], [[cricket bat]],<br /> [[wicket]]: [[Stump (cricket)|stumps]], [[Bail (cricket)|bails]]
}}
'''ಕ್ರಿಕೆಟ್''' ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ [[ಇಂಗ್ಲೆಂಡ್|ಇಂಗ್ಲೆಂಡಿನ]]ಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. [[ಬ್ರಿಟೀಷ್ ಸಾಮ್ರಾಜ್ಯ]]ದ ವಿಸ್ತರಣೆಯು [[ಸಮುದ್ರ]]ದಾಚೆಗಿನ [[ದೇಶ]]ಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.<ref>[http://www.cricketarchive.com/Archive/Countries/index.html CricketArchive – ICC ಸದಸ್ಯ ರಾಷ್ಟ್ರಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಆಟದ ನಿಯಮಾವಳಿಗಳು [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ಕಾನೂನುಗಳು]] ಎಂದು ಪರಿಚಿತವಾಗಿವೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಚೇರಿಯ ನಿಯಮಗಳು] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಇವೆಲ್ಲವುಗಳ ಉಸ್ತುವಾರಿಯನ್ನು ಗ್ರಂಥಸ್ವಾಮ್ಯ ಹೊಂದಿರುವ ICC ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನೋಡಿಕೊಳ್ಳುತ್ತಿದೆ.ಕ್ರಿಕೆಟ್ ಆಟವನ್ನು [[ಕ್ರಿಕೆಟ್ ಮೈದಾನ]]ದ ಮಧ್ಯಭಾಗದಲ್ಲಿರುವ ಪಿಚ್ ಮೇಲೆ ಆಡಿಸಲಾಗುತ್ತದೆ.ಪಂದ್ಯವನ್ನು ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಾನೂನುಗಳು: ಕಾನೂನು 1] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು [[ರನ್ (ಕ್ರಿಕೆಟ್)|ರನ್]] ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್ಮನ್ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ.
ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಬ್ಯವಿದ್ದ ಎಲ್ಲಾ ಒವರ್ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್ಮನ್ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ.
ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಪ್ನ್ನಂದ್ಯವನ್ನು ಆಡಿಸಲಾಗುತ್ತದೆ.ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ.
== ಉದ್ದೇಶಗಳು ==
[[ಚಿತ್ರ:cricket field parts.svg|right|thumb|250px|ಲಾಕ್ಷಣಿಕ ಕ್ರಿಕೆಟ್ ಮೈದಾನ]]
ಕ್ರಿಕೆಟ್ ಪಂದ್ಯವನ್ನು ಒಂದೊಂದು ಪಂಗಡದಲ್ಲೂ ಹನ್ನೊಂದು ಆಟಗಾರರಿರುವಂತೆ ಎರಡು ಪಂಗಡಗಳ (ಅಥವಾ ಬದಿಗಳ) ನಡುವೆ ವಿವಿಧ ರೀತಿಯ ಗಾತ್ರ ಮತ್ತು ಆಕಾರದ [[ಕ್ರಿಕೆಟ್ ಮೈದಾನ|ಮೈದಾನ]]ದಲ್ಲಿ ಆಡಿಸಲಾಗುತ್ತದೆ.ಮೈದಾನವು ಹುಲ್ಲುಗಳಿಂದ ಆವೃತವಾಗಿರುತ್ತದೆ ಮತ್ತು ಇದು ಮೈದಾನದ ಫಲವತ್ತತೆಯನ್ನು ನೋಡಿಕೊಳ್ಳುವ, ಕಟಾವು ಮಾಡುವ, ರೋಲಿಂಗ್ ಮಾಡುವ ಮತ್ತು ಮೇಲ್ಪದರವನ್ನು ಸಮಾನಗೋಳಿಸುವ ಕೆಲಸಗಾರರಿಂದ ರಚಿಸಲ್ಪಟ್ಟಿರುತ್ತದೆ. ಇದರ ಮೈದಾನದ ಡಯಾಮೀಟರ್ಗಳು{{convert|140|-|160|yd}} ಸಾಮಾನ್ಯವಾಗಿರುತ್ತವೆಮೈದಾನದ ಪರಿಧಿಯನ್ನು ಬೌಂಡರಿ ಎಂದು ಕರೆಯಲಾಗುತ್ತದೆ ಮತ್ತು ಮೈದಾನದ ಹೊರಗಿನ ಬದಿಯನ್ನು ಕೆಲವೊಮ್ಮೆ ಬಣ್ಣದ ಮೂಲಕವೂ ಮತ್ತು ಕೆಲವೊಮ್ಮೆ ಹಗ್ಗದ ಮೂಲಕವೂ ಸುತ್ತುವರಿಯಲಾಗುತ್ತದೆ. ಮೈದಾನವು ಗೋಲಾಕಾರದಲ್ಲೂ, ಚೌಕಾಕಾರದಲೂ ಅಥವಾ ಮೊಟ್ಟೆಯಾಕಾರದಲ್ಲು ಇರಬಹುದು-ದಿ ಒವೆಲ್ ಅನ್ನು ಕ್ರಿಕೇಟಿನ ಅತ್ಯಂತ ಪ್ರಸಿಧ್ದ ಸ್ಥಳವೆಂದು ಕರೆಯಲಾಗಿದೆ.
ಪ್ರತಿಯೊಂದು ಪಂಗಡದ ಮೂಲ ಉದ್ದೇಶ ಹೆಚ್ಚು [[ರನ್ (ಕ್ರಿಕೆಟ್)|ರನ್]]ಗಳನ್ನು ಗಳಿಸುವುದಲ್ಲದೆ ಸಂಪೂರ್ಣವಾಗಿ ಇನ್ನೊಂದು ಪಂಗಡವನ್ನು ವಿಸರ್ಜಿಸುವುದಾಗಿದೆಕ್ರಿಕೆಟ್ನ ಒಂದು ಸ್ವರೂಪದಲ್ಲಿ, ಎದುರಾಳಿ ತಂಡವು ಸಂಪೂಣ೯ವಾಗಿ ಔಟ್ ಆಗದಿದ್ದರೂ ಕೂಡ ಹೆಚ್ಚಿಗೆ ರನ್ ಗಳಿಸುವುದರ ಮೂಲಕ ಆಟವನ್ನು ಗೆಲ್ಲಬಹುದಾಗಿದೆ.ಇನ್ನೊಂದು ಸ್ವರೂಪದಲ್ಲಿ, ಪಂದ್ಯವನ್ನು ಗೆಲ್ಲಲು ಕಡ್ಡಾಯವಾಗಿ ಅಧಿಕ ರನ್ ಗಳಿಸಲೇಬೇಕು ಮತ್ತು ಎದುರಾಳಿ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು, ಇಲ್ಲವಾದಲ್ಲಿ ಪಂದ್ಯವನ್ನು ಸಮಾನಗೋಳಿಸಲಾಗುವುದು.
ಆಟ ಪ್ರಾರಂಭವಾಗುವುದಕ್ಕೂ ಮೊದಲು, ಎರಡೂ ತಂಡದ ನಾಯಕರು ಕೂಡಿ ಯಾವ ತಂಡ ಮೊದಲು ಬ್ಯಾಟ್ ಅಥವಾ ಬೌಲ್ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾಣ್ಯವನ್ನು ಟಾಸ್ ಮಾಡುವರು.ಟಾಸ್ ಗೆದ್ದ ನಾಯಕನು ಪ್ರಸ್ತುತ ಮತ್ತು ನಿರೀಕ್ಷಿತ ಮೈದಾನದ<ref>{{Cite web |url=https://www.sportscourtdimensions.com/cricket/ |title=ಆರ್ಕೈವ್ ನಕಲು |access-date=2018-08-28 |archive-date=2017-06-29 |archive-url=https://web.archive.org/web/20170629115409/https://www.sportscourtdimensions.com/cricket/ |url-status=dead }}</ref> ವಿವರಗಳು ಮತ್ತು ಹವಾಮಾನ ಸ್ಥಿತಿಗಳನ್ನು ಒಳಗೊಂಡಂತೆ ಚತುರ ವಿವೇಚನೆಯ ಮೂಲಕ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮುಖ್ಯ ಕಾರ್ಯ ಅರಂಭವಾಗುವುದು, ವಿಶೇಷವಾಗಿ ರಚಿಸಲ್ಪಟ್ಟ ಮೈದಾನದ (ಸಾಮಾನ್ಯವಾಗಿ ಮಧ್ಯದಲ್ಲಿ) ಮಧ್ಯಭಾಗವಾದ ಪಿಚ್ನಲ್ಲಿ.
ಪಿಚ್ನ ಎರಡೂ ಕೊನೆಯಲ್ಲಿ {{convert|22|yd}}ಅಂತರದಲ್ಲಿ ವಿಕೇಟ್ಗಳನ್ನು ನೆಡಲಾಗಿರುತ್ತದೆ.ಇವುಗಳು ಬೌಲಿಂಗ್ (ಫೀಲ್ಡಿಂಗ್ ಎಂದು ಕೂಡ ಕೆರೆಯಲಾಗುತ್ತದೆ) ''ಅಲಿಯಾಸ್'' ಫೀಲ್ಡಿಂಗ್ ತಂಡದ ಗುರಿಸಾಧನೆಗೆ ಸಹಾಯಕಾರಿಯಾದರೆ ಬ್ಯಾಟಿಂಗ್ ತಂಡ ತನ್ನನ್ನು ರಕ್ಷಿಸಿಕೊಂಡು ಅಧಿಕ ರನ್ ಗಳಿಸಲು ಸಹಕರಿಸುತ್ತದೆ.
ಬ್ಯಾಟ್ಸ್ಮನ್ ತನ್ನ ಬ್ಯಾಟ್ ಮೂಲಕ ಚೆಂಡನ್ನು ಹೊಡೆದ ನಂತರ ಪಿಚ್ನ ಉದ್ದಕ್ಕೆ ಓಡಿದಾಗ ಮಾತ್ರ ಅಧಿಕ ರನ್ಗಳನ್ನು ಗಳಿಸಲು ಸಾಧ್ಯ. ಆದಾಗ್ಯೂ ಅಧಿಕ ರನ್ ಗಳಿಸುವ ಹಲವಾರು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.<ref>[http://news.bbc.co.uk/sport1/hi/cricket/rules_and_equipment/4183254.stm BBC Sport – ರನ್ಗಳನ್ನು ಹೇಗೆ ಗಳಿಸಲಾಯಿತು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಬ್ಯಾಟ್ಸ್ಮನ್ ಹೆಚ್ಚಿನ ಯಾವುದೇ ರನ್ ಗಳಿಸಲು ಪ್ರಯತ್ನಿಸದಿದ್ದರೆ, ಚೆಂಡನ್ನು ಡೆಡ್ ಎಂದು ಭಾವಿಸಿ ಅದನ್ನು ಬೌಲರ್ಗೆ ಮತ್ತೆ ಬೌಲ್ ಮಾಡಲು ಹಿತಿರುಗಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-23-dead-ball,49,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 23] {{Webarchive|url=https://web.archive.org/web/20100218143402/http://www.lords.org/laws-and-spirit/laws-of-cricket/laws/law-23-dead-ball,49,AR.html |date=2010-02-18 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಬ್ಯಾಟಿಂಗ್ ತಂಡ ಸಂಪೂರ್ಣ ಆಲ್ ಔಟ್ ಆಗುವವರೆಗೂ ಬೌಲಿಂಗ್ ತಂಡ ವಿವಿಧ ವಿಧಾನಗಳ<ref>[http://news.bbc.co.uk/sport1/hi/cricket/rules_and_equipment/default.stm BBC Sport – ಔಟ್ ಮಾಡುವ ದಾರಿಗಳು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಮೂಲಕ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಿರುತ್ತದೆ, ಆನಂತರದಲ್ಲಿ ಮೊದಲು ಬೌಲಿಂಗ್ ಮಾಡುತ್ತಿದ್ದ ತಂಡ ಸರದಿಯಂತೆ ಬ್ಯಾಟಿಂಗ್ ಮತ್ತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ತಂಡ ಫೀಲ್ಡಿಂಗ್ ಮಾಡಬೇಕಾಗುತ್ತದೆ.<ref>[http://news.bbc.co.uk/sport1/hi/cricket/rules_and_equipment/4183172.stm BBC Sport – ದಿ ಏಮ್ ಆಪ್ ಕ್ರಿಕೆಟ್]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ, ಮೈದಾನದಲ್ಲಿ ಆಟ ನಡೆಯುತ್ತಿರುವಾಗ ೧೫ ಜನರು ಉಪಸ್ಥಿತರಿರುತ್ತಾರೆ ಅವರಲ್ಲಿ ಇಬ್ಬರು ಮೈದಾನದ ಎಲ್ಲಾ ಚಟುವಟಿಕೆಗಳನ್ನೂ ನಿಯಂತ್ರಿಸುವ ಅಂಪೈರ್ಗಳು, ಇಬ್ಬರು ಬ್ಯಾಟ್ಸ್ಮನ್ಗಳು, ಅವರಲ್ಲಿ ಒಬ್ಬನನ್ನು ಚೆಂಡನ್ನು ಎದುರಿಸುವ ಸ್ಟ್ರೈಕರ್ ಹಾಗೂ ಇನ್ನೊಬ್ಬನನ್ನು ನಾನ್ ಸ್ಟ್ರೈಕರ್ ಎನ್ನುವರು. ರನ್ಗಳನ್ನು ಗಳಿಸಿದ ನಂತರ ಮತ್ತು ಒವರ್ಗಳು ಮುಗಿದ ನಂತರ ಪರಸ್ಪರ ಬದಲಾಗುವುದು ಬ್ಯಾಟ್ಸ್ಮನ್ಗಳ ಕರ್ತವ್ಯವಾಗಿದೆ. ಫೀಲ್ಡಿಂಗ್ ಮಾಡುತ್ತಿರುವ ತಂಡದ ಎಲ್ಲಾ ೧೧ ಆಟಗಾರರೂ ಒಟ್ಟಿಗೇ ಮೈದಾನದಲ್ಲಿ ಉಪಸ್ಥಿತರಿರುತ್ತಾರೆ. ಅವರಲ್ಲಿ ಒಬ್ಬನನ್ನು ಬೌಲರ್, ಮತ್ತೊಬ್ಬನನ್ನು ವಿಕೇಟ್ ಕೀಪರ್ ಹಾಗು ಉಳಿದ ಒಂಬತ್ತು ಜನರನ್ನು ಫೀಲ್ಡರ್ಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಕೇಟ್ ಕೀಪರ್ (ಅಥವಾ ಕೀಪರ್) ಯಾವಾಗಲೂ ನಿಷ್ಣಾತನಾಗಿರುತ್ತಾನೆ ಅದರೆ ಮೈದಾನದಲ್ಲಿರುವ ಫೀಲ್ಡರ್ಗಳಲ್ಲಿ ಯಾರನ್ನು ಬೇಕಾದರೂ ಬೌಲ್ ಮಾಡಲು ಕರೆಯಬಹುದು.
===ಪಿಚ್, ವಿಕೇಟ್ಸ್ ಮತ್ತು ಕ್ರೀಸ್ಗಳು===
[[ಚಿತ್ರ:Cricket pitch.svg|right|thumb|500px|ಕ್ರಿಕೆಟ್ ಪಿಚ್ಗಳ ಪರಿಮಾಣ]]
ಪಿಚ್, ಎರಡೂ ವಿಕೇಟ್ಗಳ ನಡುವೆ ಒಂದು ಸಾಲಿನಂತೆ ೨೨ ಅಡಿಯಷ್ಟು (ಒಂದು ಸರಪಳಿಯಂತೆ) ಉದ್ದವಾಗಿರುತ್ತದೆ<ref>22 yards is the length of a [[ಚೈನ್ (ಘಟಕ)|chain]], a suveyor's measure first devised in 1620</ref> ಮತ್ತು ೧೦ ಅಡಿ ಅಗಲವಾಗಿರುತ್ತದೆ. ಇದು ಸಮತಟ್ಟಾದ ಮೇಲ್ಮೈಯ್ಯನ್ನು ಹೋದಿಂದೆ ಮತ್ತು ಇದರ ಮೇಲೆ ಅತ್ಯಂತ ಸಣ್ಣ ಪ್ರಮಾಣದ ಹುಲ್ಲುಗಳಿದ್ದು ಆಟ ಮುಂದುವರೆದಂತೆ ಅವು ನಶಿಸಿ ಹೋಗುತವೆ.
ಪಿಚ್ನ ಸ್ಥಿತಿ ಪಂದ್ಯದ ಮೇಲೆ ಗಮನಾರ್ಹ ಪರಿಣಾಮವನ್ನುಂಟುಮಾಡುತ್ತದೆ ಮತ್ತು ತಂಡದ ಚಾತುರ್ಯಗಳನ್ನು ಯಾವಾಗಲೂ ಪಿಚ್ನ ಸ್ಥಿತಿಯೊಂದಿಗೆ ಪ್ರಚಲಿತ ಮತ್ತು ನಿರೀಕ್ಷಿತ ನಿರ್ಧಾರಕ ಅಂಶವಾಗಿ ನಿರ್ಧರಿಸಲಾಗುತ್ತದೆ.
ಪ್ರತಿಯೊಂದು ವಿಕೇಟ್ ಮೂರು ಮರದ ಸ್ಟಂಪ್ನಿಂದ ರಚನೆಗೊಂಡಿದ್ದು ನೇರವಾಗಿ ಪಿಚ್ನಲ್ಲಿ ನೆಡಲಾಗುತ್ತದೆ, ಮೇಲೆ ಬೇಲ್ಸ್ ಎಂದು ಕರೆಯಿಸಿಕೊಳ್ಳುವ ಎರಡು ಮರದ ತುಂಡುಗಳು ಸುತ್ತುವರೆದಿರುತ್ತವೆ. ಬೇಲ್ಸ್ ಒಳಗೊಂಡಂತೆ ವಿಕೇಟ್ಗಳ ಸಂಪೂರ್ಣ ಉದ್ದ{{convert|28.5|in}} ಇದ್ದರೆ ಮೂರು ಸ್ಟಂಪ್ಗಳ ಅಗಲ{{convert|9|in}} ಇರುತ್ತದೆ.
ಬ್ಯಾಟ್ಸ್ಮನ್ಗಳ "ಸುರಕ್ಷಿತ ಪ್ರದೇಶ"ವನ್ನು ಗುರುತಿಸಲು ಮತ್ತು ಬೌಲರ್ಗಳ ಪ್ರವೇಶವನ್ನು ಮಿತಿಗೊಳಿಸಲು ಪಿಚ್ ಮೇಲೆ ವಿಕೇಟ್ನ ಸುತ್ತಲು ಬಣ್ಣದಿಂದ ರಚಿಸಲ್ಪಟ್ಟಿರುವ ನಾಲ್ಕು ರೇಕೆಗಳನ್ನು ಕ್ರೀಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು "ಪಾಪಿಂಗ್" (ಅಥವಾ ಬ್ಯಾಟಿಂಗ್) ಕ್ರೀಸ್, "ಬೌಲಿಂಗ್" ಕ್ರೀಸ್ ಮತ್ತು ಎರಡು "ರಿಟರ್ನ್" ಕ್ರೀಸ್ ಎಂದು ಕರೆಯುವರು.
[[ಚಿತ್ರ:Cricket Stumps en.svg|right|thumb|100px|ಮೇಲೆ ಎರಡು ಬೆಯಲ್ಸ್ಗಳು ಇರುವಂತೆ ಮೂರು ಸ್ಟಂಪ್ಗಳ ವಿಕೇಟನ್ನು ಮೈದಾನದ ಒಳಗೆ ಸುತ್ತಿಗೆಯಿಂದ ಹೊಡೆಯಲಾಗಿರುತ್ತದೆ.]]
ಬೌಲಿಂಗ್ ಕ್ರೀಸ್ನಲ್ಲಿ ವಿಕೇಟ್ಗಳನ್ನು ಸುಲಭವಾಗಿ ಬೇರೆಯಾಗಲು ಅನುಕೂಲವಾಗುವ ರೀತಿಯಲ್ಲಿ ರೇಖೆಯ ಮೇಲೆ ನೇಡಲಾಗಿರುತ್ತದೆ.{{convert|22|yd}}ಮಧ್ಯದಲ್ಲಿ ನೇಡಲಾಗಿರುವ ಸ್ಟಂಪ್ನಿಂದ ಬೌಲಿಂಗ್ ಕ್ರೀಸ್ {{convert|8|ft|8|in}}ರಷ್ಟು ದೂರದಲ್ಲಿರುತ್ತದೆ.
ಪಾಪಿಂಗ್ ಕ್ರೀಸ್ ಕೂಡ ವಿಕೇಟುಗಳ{{convert|4|ft}} ಮುಂದೆ ಅಷ್ಟೇ ಅಂತರದಲ್ಲಿದ್ದು ಬೌಲಿಂಗ್ ಕ್ರೀಸ್ಗೆ ಸಮಾನವಾಗಿರುತ್ತದೆ.ರಿಟ್ರ್ನ್ ಕ್ರೀಸ್ಗಳು ಉಳಿದೆರಡವುಗಳಿಗೆ ಲಂಬವಾಗಿರುತ್ತವೆ; ಅವು ಪಾಪಿಂಗ್ ಕ್ರೀಸ್ನ ಅಂಚಿಗೆ ಪಾರ್ಶ್ವವಾಗಿದ್ದು ಬೌಲಿಂಗ್ ಕ್ರೀಸ್ನ ಕೊನೆಯ ತುದಿಯಿಂದ ಸರಿಸುಮಾರು{{convert|8|ft}} ಉದ್ದಕ್ಕೆ ಎಳೆಯಲಾಗುತ್ತದೆ.
ಬೌಲರ್ ಚೆಂಡನ್ನು ಎಸೆಯುವಾಗ ಆತನ ಹಿಂದಿನ ಕಾಲಿನ ಪಾದ "ಡೆಲಿವರಿ ಸ್ಟ್ರೈಡ್" ಮೇಲೆ, ಎರಡೂ ರಿಟರ್ನ್ ಕ್ರೀಸ್ನ ಒಳಗಡೆ ಮತ್ತು ಆತನ ಮುಂದಿನ ಕಾಲಿನ ಪಾದ ಪಾಪಿಂಗ್ ಕ್ರೀಸ್ನ ಮೇಲೆ ಅಥವಾ ಹಿಂದೆ ಇರಲೇಬೇಕು. ಒಂದು ವೇಳೆ ಬೌಲರ್ ಈ ನಿಯಮವನ್ನು ಮುರಿದರೆ ತೀರ್ಪುಗಾರರು ಆ ಎಸೆತವನ್ನು "ನೊ ಬಾಲ್" ಎಂದು ನಿರ್ಣಯಿಸುವರು. ಪಾಪಿಂಗ್ ಕ್ರೀಸ್ನಿಂದ ದಾಂಡಿಗನಿಗಾಗುವ ಪ್ರಯೋಜನವೆಂದರೆ, ಇದು ಸ್ಟಂಪ್ಡ್ ಅಥವಾ ರನ್ ಔಟ್ (Dismissals ಕೆಳಗೆ ನೋಡಿ) ಅಗಬಹುದಾದ ಆತನ ಅಪಾಯಕಾರಿ ಪರಿಧಿಯ ಮಿತಿಯನ್ನು ಸೂಚಿಸುತ್ತದೆ. ಒಂದು ವೇಳೆ "ಆತನು ಪರಿಧಿಯ ಹೊರಗಡೆ" ಇರುವನು ಎಂದಾದರೆ ತನ್ನ ವಿಕೇಟ್ ಕಳೆದುಕೊಳ್ಳುತ್ತಾನೆ.
ಪಿಚ್ನ ಸಾಂದ್ರತೆಯಲ್ಲಿ ಬದಲಾವಣೆಗಳಿರುತ್ತವೆ, ಈ ಬದಲಾವಣೆ ಬೌಲರ್ಗೆ ಚೆಂಡನ್ನು ಪುಟಿದೇಳಿಸಲು, ತಿರುಗಿಸಲು ಮತ್ತು ಎರಡೂ ವಿಧಾನವನ್ನು ಒಮ್ಮೆಗೆ ಬಳಸಿ ಬೌಲ್ ಮಾಡಲು ಲಭ್ಯವಾಗುತ್ತದೆ.ಗಡುಸಾದ ಪಿಚ್ ಸಾಮಾನ್ಯಾಗಿ ಎತ್ತರದ ಆದರೆ ಸಮರೂಪದ ಪುಟಿಯುವಿಕೆಯ ಕಾರಣದಿಂದಾಗಿ ಬ್ಯಾಟ್ ಮಾಡಲು ಅನುಕೂಲಕರವಾಗಿರುತ್ತದೆ.ಬಹುವಾಗಿ ಏಳುವ ಬಿರುಕುಗಳಿಂದಾಗಿ ಒಣಗಿದ ಪಿಚ್ಗಳು ಬ್ಯಾಟಿಂಗ್ಗೆ ಅನಾನುಕೂಲಕರವಾಗುತ್ತವೆ, ಮತ್ತು ಈ ಸ್ಥಿತಿ ಸಂಭವಿಸಿದಾಗಲೆಲ್ಲ ಸ್ಪಿನ್ನ್ನರ್ಗಳು ಪ್ರಮುಖ ಪಾತ್ರವಹಿಸಬಹುದಾಗಿದೆ.ತೇವವಿರುವ ಪಿಚ್ಗಳು ಅಥವಾ ಹುಲ್ಲಿನಿಂದ ಆವೃತವಾಗಿರುವ ಪಿಚ್ಗಳು (ಹಸಿರು ಪಿಚ್ಗಳು ಎಂದು ಕರೆಯಲಾಗುವ) ಒಳ್ಳೆಯ ವೇಗದ ಬೌಲರ್ಗಳಿಗೆ ಹೆಚ್ಚಿನ ಪುಟಿತವನ್ನು ಹೊರತೆಗೆಯಲು ಅವಕಾಶಮಾಡಿಕೊಡುತ್ತವೆ. ಈ ತರಹದ ಪಿಚ್ಗಳು ಪಂದ್ಯದುದ್ದಕ್ಕೂ ವೇಗದ ಬೌಲರ್ಗಳಿಗೆ ಸಹಾಯವಕಾಶ ನೀಡುತ್ತವೆ, ಆದರೆ ಆಟ ಮುಂದುವರಿದಂತೆ ಬ್ಯಾಟಿಂಗ್ಗೆ ಉತ್ತಮ ಅನುಕೂಲಕರವಾಗುವ ರೀತಿಯಲ್ಲಿ ಬದಲಾಗುತ್ತದೆ.
=== ಬ್ಯಾಟ್ ಮತ್ತು ಬಾಲ್ ===
ಆಟದ ಸಾರಾಂಶ ಇರುವುದು ಬೌಲರ್ ಪಿಚ್ನ ಒಂದು ತುದಿಯಿಂದ ಬೌಲನ್ನು ಬೀಸಿ ಬ್ಯಾಟ್ಸಮನ್ ಎಡೆಗೆ ಎಸೆದಾಗ ಮತ್ತು ಬ್ಯಾಟ್ಸಮನ್ ತನ್ನ ತೋಳುಗಳಿಂದ ಬ್ಯಾಟನ್ನು ಹಿಡಿದು ಆನ್ ಸ್ಟ್ರೈಕ್ನಲ್ಲಿ ಇನ್ನೊಂದು ತುದಿಯಿಂದ ಅದನ್ನು ಹೊಡೆದಾಗ. ಮೇಲೆ ಸಿಲೀಂಡರಿನಾಕಾರದ ಹಿಡಿಕೆಯನ್ನು ಹೊಂದಿದ್ದು ಬ್ಲೇಡ್ನ ಆಕಾರದಲ್ಲಿರುವ [[ಕ್ರಿಕೆಟ್ ಬ್ಯಾಟ್|ಬ್ಯಾಟ]]ನ್ನು ಬಿಳಿ ವಿಲ್ಲೋ ಮರದ ಕಟ್ಟಿಗೆಯಿಂದ ಮಾಡಲಾಗಿರುತ್ತದೆ.
ಬ್ಲೇಡ್ {{convert|4.25|in}} ಅಳತೆಗಿಂತ ಹೆಚ್ಚು ಅಗಲವಾಗಿರಬಾರದು ಮತ್ತು ಬ್ಯಾಟ್ನ ಒಟ್ಟೂ ಉದ್ದ {{convert|38|in}} ಅಳತೆಗಿಂದ ಹೆಚ್ಚಿಗೆ ಇರಬಾರದು.
ಬಾಲನ್ನು ಕಠಿಣವಾದ ಚರ್ಮವನ್ನು ಎರಡೂ ಬದಿಯಲ್ಲಿ ಗೋಳಾಕಾರವಾಗಿ ಹೊಲಿದು {{convert|9|in}}ನ ಸುತ್ತಳತೆಗೆ ರಚಿಸಿರುತ್ತಾರೆ. ಚೆಂಡಿನ ಕಾಠೀಣ್ಯತೆ ಮತ್ತು ಚೆಂಡನ್ನು {{convert|90|mph}} ಕ್ಕೂ ಹೆಚ್ಚು ವೇಗದಲ್ಲಿ ಎಸೆಯುವ ಕಾರಣದಿಂದ, ಬ್ಯಾಟ್ಸ್ಮನ್ ತನ್ನ ಮೇಲಿನ ಕಾಳಜಿಯಿಂದಾಗಿ ಪ್ಯಾಡ್ಗಳು (ಮೋಣಕಾಲು ಮತ್ತು ಅದರ ಕೆಳಭಾಗವನ್ನು ರಕ್ಷಿಸುವುದಕ್ಕೋಸ್ಕರ ರಚನೆಗೊಂಡಿದೆ), ಕೈಗಳಿಗಾಗಿ ಬ್ಯಾಟಿಂಗ್ ಗವಸುಗಳು, ತಲೆಯ ರಕ್ಷಣೆಗೆ ಒಂದು ಹೆಲ್ಮೆಟ್ ಮತ್ತು ಕಾಲಂಗಿಯ ಒಳಗೆ ಒಂದು ಬಾಕ್ಸ್ (ಎರಡು ತೊಡೆಗಳು ಕೂಡುವ ಭಾಗವನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ) ಓಳಗೊಂಡಂತೆ ಇತರ ರಕ್ಷಣಾತ್ಮಕ ಉಡುಪುಗಳನ್ನು ಧರಿಸುತ್ತಾನೆ. ಕೆಲವು ಬ್ಯಾಟ್ಸಮನ್ಗಳು ಹೆಚ್ಚುವರಿ ಪ್ಯಾಡುಗಳನ್ನು ಅಂದರೆ ಥಾಯ್ ಪ್ಯಾಡ್, ಆರ್ಮ್ ಪ್ಯಾಡ್, ರಿಬ್ ಪ್ರೊಟೆಕ್ಟರ್ಸ್ ಮತು ಶೊಲ್ಡರ್ ಪ್ಯಾಡುಗಳನ್ನು ತಮ್ಮ ಮೇಲುಡುಪು ಮತ್ತು ಪ್ಯಾಂಟ್ ಒಳಗೆ ಧರಿಸುತ್ತಾರೆ.
=== ಅಂಪೈರ್ಗಳು ಮತ್ತು ಸ್ಕೋರರ್ಗಳು ===
ಮೈದಾನದ ಆಟ ಇಬ್ಬರು ಅಂಪೈರ್ಗಳಿಂದ ನಿಯಂತ್ರಿಸಲ್ಪಡುತ್ತದೆ, ಅವರಲ್ಲಿ ಒಬ್ಬ ಬೌಲರ್ನ ತುದಿಯ ವಿಕೇಟ್ನ ಹಿಂಬಾಗದಲ್ಲಿ ನಿಂತಿದ್ದರೆ ಇನ್ನೊಬ್ಬ ಆನ್ ಸ್ಟ್ರೈಕ್ ಬ್ಯಾಟ್ಸ್ಮನ್ ಬದಿಯಿಂದ ಸ್ಕೇಯರ್ ಲೆಗ್ ಎಂದು ಕರೆಯಲಾಗುವ ಪ್ರದೇಶದಲ್ಲಿ ಸುಮಾರು ೧೦–೧೨ ಮೀಟರುಗಳಷ್ಟು ದೂರದಲ್ಲಿ ನಿಂತಿರುತ್ತಾನೆಬೌಲರ್ ಬೋಲನ್ನು ಎಸೆಯುವ ಸಮಯದಲ್ಲಿ ಅಂಪೈರ್ ವಿಕೇಟ್ನ ಬದಿಯಲ್ಲಿ ಬೌಲರ್ ಮತ್ತು ನಾನ್ ಸ್ಟ್ರೈಕರ್ನ ನಡುವೆ ನಿಂತಿರುತ್ತಾನೆ.ಆಡುವ ಸ್ಥಿತಿಗಳಲ್ಲಿ ಏನಾದರೂ ಅನುಮಾನಗಳಿದ್ದಲ್ಲಿ ಅಂಪೈರ್ಗಳು ಅದರ ಕುರಿತು ಸಮಾಲೋಚಿಸುತ್ತಾರೆ ಮತ್ತು ಅವರು ಅಗತ್ಯವಿದ್ದ ಸಂದರ್ಭದಲ್ಲಿ ಆಟಗಾರರನ್ನು ಮೈದಾನದಿಂದ ಹೊರಹೋಗುವಂತೆ ಮಾಡಿ ಪಂದ್ಯವನ್ನು ಮುಂದೂಡಬಹುದಾಗಿದೆ, ಉದಾಹರಣೆಗೆ ಮಳೆ ಅಥವಾ ಬೆಳಕಿನ ಅಭಾವವಿರುವ ಸಂದರ್ಭದಲ್ಲಿ.
[[ಚಿತ್ರ:Cricket Umpire.jpg|thumb|left|ಅಂಪೈರ್]]
ಮೈದಾನದ ಹೊರಗೆ ಮತ್ತು ದೂರದರ್ಶನ ಸೇವೆ ಇರುವ ಪಂದ್ಯಗಳಲ್ಲಿ, ಯಾವಾಗಲೂ ಕೆಲವು ಘಟನೆಗಳ ವೀಡಿಯೋ ಸಾಕ್ಷಿಗಳ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಾದ ಒಬ್ಬ ಥರ್ಡ್ ಅಂಪೈರ್ ಇರುತ್ತಾನೆ. ಎರಡು ICC ಖಾಯಂ ಸದಸ್ಯ ರಾಷ್ಟ್ರಗಳ ನಡುವೆ ನಡೆಸಲ್ಪಟ್ಟ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಸೀಮಿತ ಒವರುಗಳ ಪಂದ್ಯಗಳಲ್ಲಿ ಆಟದ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಕಡ್ಡಾಯವಾಗಿ ಇರಲೇಬೇಕು.ಈ ಪಂದ್ಯಗಳು, ಆಟ [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ನಿಯಮಗಳ]] ಪರಿಧಿಯ ಒಳಗೆ ಇದೆಯೋ ಎಂಬುದನ್ನು ನಿರ್ಧರಿಸುವ ಮತ್ತು ಆಟದ ಹುರುಪಿನ ಬಗ್ಗೆ ಖಚಿತಪಡಿಸುವ ಕೆಲಸ ನಿರ್ವಹಿಸುವ ಒಬ್ಬ ಮ್ಯಾಚ್ ರೆಫರಿಯನ್ನೂ ಕೂಡ ಒಳಗೊಂಡಿರುತ್ತವೆ.
ಮೈದಾನದ ಹೊರಗೆ, ಪ್ರತಿ ತಂಡವನ್ನು ಪ್ರತಿನಿಧಿಸುವ ಇಬ್ಬರು ಕಛೇರಿಯ ಸ್ಕೋರರ್ಗಳ ಮೂಲಕ ರನ್ಗಳು ಮತ್ತು ಔಟ್ ಆದ ಬ್ಯಾಟ್ಸ್ಮನ್ಗಳನ್ನೊಳಗೊಂಡಂತೆ ಪಂದ್ಯದ ವಿವರಗಳನ್ನ ದಾಖಲಿಸಲಾಗುತ್ತದೆ
ಸ್ಕೋರರ್ಗಳು ಅಂಪೈರ್ಗಳ ಕೈ ಸಂಜ್ಞೆಯ ಮೂಲಕ ನಿರ್ಧೇಶನ ಪಡೆಯುತ್ತಾರೆ. ಉದಾಹರಣೆಗೆ, ಅಂಪೈರ್ ತನ್ನ ಕೈಯ ಮುಂಬೆರಳನ್ನು ಎತ್ತಿ ಸಂಜ್ಞ್ನೆಯ ಮೂಲಕ ಬ್ಯಾಟ್ಸ್ಮನ್ ಔಟ್ (ವಿಸರ್ಜನೆಗೊಂಡಾಗ)ಆಗಿದ್ದಾನೆ ಎಂಬುದನ್ನ ತೋರಿಸುತ್ತಾನೆ ; ಬ್ಯಾಟ್ಸ್ಮನ್ ಬಾಲನ್ನು ಸಿಕ್ಸ್ಗ್ ಹೊಡೆದಾಗ ಅಂಪೈರ್ ತನ್ನ ಎರಡೂ ಕೈಗಳನ್ನ್ಹುತಲೆಯ ಮೇಲಕ್ಕೆತ್ತಿ ಸಂಜ್ಞ್ನೆಯ ಸೂಚಿಸುತ್ತಾನೆ. ಕ್ರಿಕೆಟ್ನ ನಿಯಮಗಳ ಪ್ರಕಾರ, ಬೌಲ್ ಮಾಡಲಾದ ಒವರ್ಗಳನ್ನು, ತೆಗೆದುಕೊಂಡ ವಿಕೆಟ್ಗಳನ್ನು ಮತ್ತು ಗಳಿಸಿದ ರನ್ಗಳನ್ನು ದಾಖಲಿಸಬೇಕಾದರೆ ಸ್ಕೋರರ್ಗಳು ಅವಶ್ಯವಾಗಿ ಇರಲೇಬೇಕು.ಪ್ರ್ಯಾಯೋಗಿಕವಾಗಿ, ಅವರು ರನ್ ರೇಟ್ ಮತ್ತು ಬೌಲಿಂಗ್ನ ವಿಶ್ಲೇಷಣೆಯಂತಹ ಹೆಚ್ಚುವರಿ ದತ್ತಾಂಶಗಳನ್ನು ಕೂಡ ಸಂಗ್ರಹಿಸುತ್ತಾರೆ.
=== ಇನ್ನಿಂಗ್ಸ್ ===
ಇನ್ನಿಂಗ್ಸ್ (ಏಕವಚನ ಮತ್ತು ಬಹುವಚನ, ಎರಡು ರೂಪದಲ್ಲೂ ’s' ನಿಂದ ಕೊನೆಯಾಗುವ ಪದ) ಎನ್ನುವ ಪದವನ್ನ ಬ್ಯಾಟಿಂಗ್ ತಂಡದ ಸಾಮೂಹಿಕ ಸಾಮರ್ಥ್ಯವನ್ನು ಗುರುತಿಸಲು ಬಳಸುತ್ತಾರೆ.<ref>[http://www.lords.org/laws-and-spirit/laws-of-cricket/laws/law-12-innings,38,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 12] {{Webarchive|url=https://web.archive.org/web/20121124062215/http://www.lords.org/laws-and-spirit/laws-of-cricket/laws/law-12-innings,38,AR.html |date=2012-11-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಸೈದ್ಧಾಂತಿಕವಾಗಿ, ಬ್ಯಾಟಿಂಗ್ ತಂಡದ ಎಲ್ಲಾ ಹನ್ನೊಂದು ಸದಸ್ಯರು ಬ್ಯಾಟ್ ಮಾಡುವ ಅವಕಾಶ ತೆಗೆದುಕೊಳ್ಳಬಹುದು ಆದರೆ ವಿವಿಧ ಕಾರಣಗಳಿಂದಾಗಿ ಅವರೆಲ್ಲರು ಹಾಗೆ ಮಾಡುವುದಕ್ಕೂ ಮುನ್ನವೇ ಒಂದು ಇನ್ನಿಂಗ್ಸ್ ಕೊನೆಯಾಗಬಹುದು (ಕೆಳಗೆ ನೋಡಿ). ಪಂದ್ಯವನ್ನು ಆಡಿಸಲ್ಪಟ್ಟ ಪ್ರಕಾರಕ್ಕೆ ಅನುಗುಣವಾಗಿ, ಪ್ರತಿಯೊಂದು ತಂಡವೂ ಹೆಚ್ಚಾಗಿ ಒಂದು ಅಥವಾ ಎರಡು ಇನ್ನಿಂಗ್ಸ್ಗಳನ್ನು ಹೊಂದಿರುತ್ತವೆ. ಇನ್ನಿಂಗ್ಸ್ ಎನ್ನುವ ಪದವನ್ನು ಕೆಲವೊಮ್ಮೆ ಬ್ಯಾಟ್ಸ್ಮನ್ಗಳ ವಯಕ್ತಿಕ ಕೊಡುಗೆಯನ್ನು ವಿವರಿಸಲು ಕೂಡ ಬಳಸಿಕೊಳ್ಳಲಾಗುತ್ತದೆ (ಉದಾಹರಣೆಗೆ: "ಅವನು ಒಂದು ಉತ್ತಮವಾದ ಇನ್ನಿಂಗ್ಸ್ ಆಡಿದ", ಮುಂತಾದವುಗಳು)
ಬೌಲರ್ನ ಮುಖ್ಯ ಗುರಿಯೆಂದೆರೆ, ಕ್ಷೇತ್ರ ರಕ್ಷಕರ ಪ್ರೋತ್ಸಾಹದೊಂದಿಗೆ ಬ್ಯಾಟ್ಸ್ಮನ್ನನ್ನು ಔಟ್ ಮಾಡುವುದಾಗಿದೆ. ಒಬ್ಬ ಬ್ಯಾಟ್ಸ್ಮನ್ ವಜಾಗೊಂಡನೆಂದರೆ ಆತನನ್ನು ’ಔಟ್’ ಎಂದು ಕರೆಯಲಾಗುತ್ತೆದೆ ಮತ್ತು ಇದರ ಅರ್ಥ ಆತನು ಆಟದ ಮೈದಾನವನ್ನು ಬಿಡಬೇಕು ಮತ್ತು ಆತನು ತಂಡದ ಮುಂದಿನ ಇತರ ಬ್ಯಾಟ್ಸ್ಮನ್ಗಳಿಂದ ಬದಲಾಯಿಸಲ್ಪಡಬೇಕು. ಯಾವಾಗ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುತ್ತಾರೊ (ಅಂದರೆ ಆಲ್ ಔಟ್), ಆಗ ಸಂಪೂರ್ಣ ತಂಡ ವಜಾಗೊಂಳ್ಳುತ್ತದೆ ಮತ್ತು ಅವರ ಇನ್ನಿಂಗ್ಸ್ ಮುಕ್ತಾಯಗೊಳ್ಳುತ್ತದೆ. ಇಬ್ಬರು ಬ್ಯಾಟ್ಸ್ಮನ್ಗಳು ಯಾವಾಗಲೂ ಪಿಚ್ನ ’ಒಳಗಡೆ’ ಇರಲೇಬೇಕಾಗಿರುವುದರಿಂದ ವಜಾಗೊಳ್ಲದೇ ಉಳಿಯುವ ಕೊನೆಯ ಬ್ಯಾಟ್ಸ್ಮನ್ಗೆ ಒಬ್ಬನೆ ಆಟ ಮುಂದುವರೆಸಲು ಅವಕಾಶವಿರುವುದಿಲ್ಲ.ಈ ಬ್ಯಾಟ್ಸ್ಮನ್ "ನಾಟ್ ಔಟ್" ಎಂದು ಕರೆಸಿಕೊಳ್ಲುತ್ತಾನೆ.
ಒಂದು ವೇಳೆ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು "ನಾಟ್ ಔಟ್" ಬ್ಯಾಟ್ಸ್ಮನ್ಗಳು ಉಳಿಯುತ್ತಾರೆ. ಒಂದು ಇನ್ನಿಂಗ್ಸ್ ಮೂರು ಕಾರಣಗಳಿಂದಾಗಿ ಮುಂಚಿತವಾಗಿಯೇ ಕೊನೆಗೊಳ್ಳಬಹುದು: ಬ್ಯಾಟಿಂಗ್ ತಂಡದ ನಾಯಕ ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ನಿರ್ಣಯಿಸಿದ್ದರೆ (ಒಂದು ಜಾಣ್ಮೆಯ ನಿರ್ಧಾರ), ಅಥವಾ ಬ್ಯಾಟಿಂಗ್ ತಂಡ ತನ್ನ ಗುರಿಯನ್ನು ಮುಟ್ಟಿ ಆಟವನ್ನು ಗೆದ್ದಿದ್ದರೆ, ಅಥವಾ ಆಟ ಹವಾಮಾನ ವೈಪರಿತ್ಯ ಅಥವಾ ಸಮಯದ ಅಭಾವದಿಂದ ಮುಂಚಿತವಾಗಿಯೆ ಕೊನೆಗೊಂಡಿದ್ದರೆ.ಸೀಮಿತ ಒವರುಗಳ ಕ್ರಿಕೆಟ್ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್ಮನ್ಗಳು ಮೈದಾನದಲ್ಲ್ಲಿ ಇರಬಹುದಾಗುದೆ.
=== ಒವರುಗಳು ===
ಬೌಲರ್ ಆರು ಎಸೆತಗಳ ಒಂದು ಗುಂಪನ್ನು ಬೌಲ್ ಮಾಡುತ್ತಾನೆ. (ಅಥವಾ ಬಾಲ್ಗಳು)ಮತ್ತು ಆ ಆರು ಬಾಲುಗಳ ಪ್ರತೀ ಗುಂಪನ್ನು ಒಂದು [[ಒವರ್ (ಕ್ರಿಕೆಟ್)|ಒವರ್]] ಎಂದು ಕರೆಯುವರು. ತೀರ್ಪುಗಾರ "ಒವರ್" ಎಂದು ಹೇಳಿದಾಗ ಅದು ಕೊನೆಗೊಳ್ಳುತ್ತದೆ. ಯಾವಾಗ ಈ ಆರು ಬಾಲುಗಳನ್ನೂ ಬೌಲ್ ಮಾಡಲಾಗುತ್ತದೆಯೊ ಆಗ ಮತ್ತೊಬ್ಬ ಬೌಲರ್ ಇನ್ನೊಂದು ತುದಿಯಿಂದ ಬೌಲ್ ಮಾಡಲು ತಯಾರಾಗುತ್ತಾನೆ ಮತ್ತು ಕ್ಷೇತ್ರರಕ್ಷಣಾ ತಂಡ ಬೌಲಿಂಗ್ ತುದಿಯನ್ನು ಬದಲಾಯಿಸುತ್ತಿರುತ್ತದೆ.ಒಬ್ಬ ಬೌಲರ್ ಒಂದೇ ಬಾರಿಗೆ ಅನುಕ್ರಮವಾಗಿ ಎರಡು ಒವರುಗಳನ್ನು ಬೌಲ್ ಮಾಡುವಹಾಗಿಲ್ಲ, ಅದಾಗ್ಯೂ ಒಬ್ಬ ಬೌಲರ್ ಹಲವಾರು ಒವರುಗಳನ್ನು ಪಿಚ್ನ ಒಂದೇ ತುದಿಯಿಂದ ಎಸೆಯಬಹುದಾಗಿದೆ.ಬ್ಯಾಟ್ಸ್ಮನ್ಗಳು ತಮ್ಮ ಸ್ಥಳವನ್ನು ಬದಲಾಯಿಸುವುದಿಲ್ಲ ಮತ್ತು ಮೊದಲು ನಾನ್ ಸ್ಟ್ರೈಕರ್ನಲ್ಲಿದ್ದವರು ಈಗ ಕ್ರಮವಾಗಿ ಸ್ಟ್ರೈಕರ್ಗೆ ಬದಲಾಗುತ್ತಾರೆ. ತೀರ್ಪುಗಾರರೂ ಕೂಡ ತಮ್ಮ ಸ್ಥಾನವನ್ನು ಬದಲಿಸುತ್ತಿರುತ್ತಾರೆ, ಹಾಗಾಗಿ ಮೊದಲು ಸ್ಕ್ವೇಯರ್ ಲೆಗ್ನಲ್ಲಿ ನಿಂತಿರುವವರು ''ಪ್ರತಿಕ್ರಮವಾಗಿ'' ಈಗ ನಾನ್ ಸ್ಟ್ರೈಕರ್ ಕೊನೆಯ ವಿಕೇಟ್ನ ಹಿಂದೆ ನಿಲ್ಲಬೇಕಾಗುತ್ತದೆ.
=== ತಂಡದ ರಚನೆ ===
ಒಂದು ತಂಡ ಹನ್ನೊಂದು ಜನ ಆಟಗಾರರನ್ನು ಒಳಗೊಂಡಿರುತ್ತದೆ.ಆತನ ಅಥವಾ ಅವಳ ಪ್ರಾಥಮಿಕ ಕುಶಲತೆಗೆ ಅನುಗುಣವಾಗಿ ಆಟಗಾರರನ್ನು ಪರಿಣತ ಬ್ಯಾಟ್ಸ್ಮನ್ ಅಥವಾ ಬೌಲರ್ ಎಂದು ವರ್ಗೀಕರಿಸಲಾಗುತ್ತದೆ.ಒಂದು ಉತ್ತಮ ಸಮತೋಲನ ಇರುವ ತಂಡವು ಸಾಮಾನ್ಯವಾಗಿ ಐದು ಅಥವಾ ಆರು ಪರಿಣತ ಬ್ಯಾಟ್ಸ್ಮನ್ಗಳನ್ನು ಮತ್ತು ನಾಲ್ಕು ಅಥವಾ ಐದು ಪರಿಣತ ಬೌಲರ್ಗಳನ್ನು ಹೊಂದಿರುತ್ತದೆ.
ಫೀಲ್ಡಿಂಗ್ ಸ್ಥಿತಿಯ ಪ್ರಾಮುಖ್ಯತೆಯ ಕಾರಣದಿಂದಾಗಿ ತಂಡ ಸಾಮಾನ್ಯವಾಗಿ ಒಬ್ಬ ಪರಿಣತ ವಿಕೇಟ್ ಕೀಪರ್ನನ್ನೂ ಕೂಡ ಒಳಗೊಂಡಿರುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು ಚತುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದರೆ ಬ್ಯಾಟಿಂಗ್ ಸರತಿಯನ್ನು ನಿರ್ಧರಿಸುವ, ಫೀಲ್ಡರ್ಗಳನ್ನು ಸೀಮಿತ ಸ್ಥಳಕ್ಕೆ ನಿಯೋಗಿಸುವ ಮತ್ತು ಬೌಲರ್ಗಳ ಸರತಿಯನ್ನು ಬದಲಾಯಿಸುವ ಸಂಪೂರ್ಣ ಜವಾಬ್ಧಾರಿಯನ್ನು ಹೊಂದಿರುತ್ತಾನೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತೆದೆ. ಬ್ಯಾಟಿಂಗ್ ಹಾಗೂ ವಿಕೇಟ್ ಕೀಪಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು "ವಿಕೇಟ್ ಕೀಪರ್/ಬ್ಯಾಟ್ಸ್ಮನ್" ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದೂ ಕರೆಯಲಾಗುತ್ತದೆ.
ನಿಜವಾದ ಆಲ್ ರೌಂಡರ್ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕಾರಣ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದರಲ್ಲಿಯೇ ಕೌಶಲ್ಯತೆಯನ್ನು ಹೊಂದಿರುತ್ತಾರೆ.
=== ಬೌಲಿಂಗ್ ===
{{Main|bowler (cricket)|bowling (cricket)|bowling strategy (cricket)}}
[[ಚಿತ್ರ:Bowling action.png|right|thumb|440px|ಲಾಕ್ಷಣಿಕ ಬೌಲಿಂಗ್ ವಿಧಾನ]]ರನ್-ಅಪ್ ವಿಧಾನದ ಮೂಲಕ ಬೌಲರ್ ತನ್ನ ಎಸೆತವನ್ನು ಪೂರ್ಣಗೊಳಿಸುತ್ತಾನೆ, ಆದಾಗ್ಯೂ ಕೆಲವು ನಿಧಾನಗತಿಯ ಬೌಲರ್ಗಳು ಎರಡು ಹೆಜ್ಜೆಗಿಂತ ಹೆಚ್ಚಿಗೆ ಇಲ್ಲದ ದೂರದಿಂದ ಬೌಲ್ ಮಾದುತ್ತಾರೆ.
ವೇಗದ ಬೌಲರ್ಗೆ ವೇಗಮಾನ ಅವಶ್ಯಕ ಮತ್ತು ಆತನು ಸ್ವಲ್ಪ ದೀರ್ಘ ರನ್ ಅಪ್ನ ಮೂಲಕ ಅತ್ಯಂತ ವೇಗವಾಗಿ ಓಡಬೇಕು ಒತ್ತಡದ ಪರಿಸ್ಥಿತಿಯಲ್ಲಿ ಚುರುಕಾಗಿ ಪ್ರತಿಕ್ರಿಯಿಸುವ ವೇಗದ ಬೌಲರ್ಗಳು {{convert|90|mph}}ಕ್ಕೂ ಹೆಚ್ಚಿನ ವೇಗದಲ್ಲಿ ಬಾಲನ್ನು ಎಸೆಯಬಹುದು ಮತ್ತು ಅವರು ಕೆಲವೊಮ್ಮೆ ಒಂದೇ ನೇರವಾದ ವೇಗದ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಸೋಲಿಸಲು ಪ್ರಯತ್ನಿಸುತ್ತಾರೆ.
ಇತರ ವೇಗದ ಬೌಲರ್ಗಳು ವೇಗ ಮತ್ತು ಮೋಸದ ಎಸೆತಗಳ ಮಿಶ್ರಣವನ್ನು ನೆಚ್ಚಿಕೊಂಡಿರುತ್ತಾರೆ. ಕೆಲವು ವೇಗದ ಬೌಲರ್ಗಳು ಬಾಲನ್ನು "ತಿರುಗಿಸಲು" ಅಥವಾ "ಜೋಲಿ" ಹೊಡೆಸಲು ಬಾಲ್ ಮೇಲಿನ ಹೊಲಿಗೆಯ ಪಟ್ಟಿಯನ್ನು ಬಳಸಿಕೊಳ್ಳುತ್ತಾರೆ. ಈ ಪ್ರಕಾರದ ಎಸೆತಗಳು ಬ್ಯಾಟ್ಸ್ಮನ್ನನ್ನು ಬ್ರಮೆಗೆ ಒಳಪಡಿಸಬಹುದು ಆ ಕಾರಣದಿಂದಾಗಿ ಬಾಲು ಬ್ಯಾಟ್ನ ಅಂಚನ್ನು ಸವರಿ ಆ ನಂತರದಲ್ಲಿ ವಿಕೇಟ್ ಕೀಪರ್ನಿಂದ ಅಥವಾ ಗಲ್ಲಿ ರಕ್ಷಕನ ಕೈಯಲ್ಲಿ "ಕಾಟ್ ಬಿಹೈಂಡ್ "ಆಗಬಹುದು
ಬೌಲಿಂಗ್ನ ಮಾನದಂಡದ ಇನ್ನೊಂದು ತುದಿಯಲ್ಲಿರುವ "ಸ್ಪಿನ್ನರ್ಗಳು" ಸಾಪೇಕ್ಷವಾಗಿ ಬ್ಯಾಟ್ಸ್ಮನ್ಗಳ ದಾರಿ ತಪ್ಪಿಸಲು ಸಂಪೂರ್ಣವಾಗಿ ಮೋಸದಿಂದ ಕೂಡಿದ ನಿಧಾನ ವೇಗವನ್ನು ಬಳಸಿಕೊಳ್ಳುತ್ತಾರೆ. ಸ್ಪಿನ್ನರ್ ಯಾವಾಗಲೂ "ಸ್ವಲ್ಪ ಮೇಲಕ್ಕೆ ಬಾಲನ್ನು ಎಸೆಯುವ" ಮೂಲಕ (ಒಂದು ಲಾಕ್ಷಣಿಕ ಮಾರ್ಗ) ಬ್ಯಾಟ್ಸ್ಮನ್ನನ್ನು ಕೆಟ್ಟ ಹೊಡೆತಕ್ಕೆ ಆಕರ್ಷಿಸಿ ತನ್ನ ವಿಕೇಟನ್ನು ಪಡೆಯುತ್ತಾನೆ. ಬ್ಯಾಟ್ಸ್ಮನ್ ಇಂಥಹ ಎಸೆತಗಳ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಏಕೆಂದರೆ ಅಂಥಹ ಎಸೆತಗಳು ಪದೇ ಪದೇ "ಗಾಳಿಯಲ್ಲಿ ಹಾರಿಕೊಂಡು", ತಿರುಗುತ್ತ ಬ್ಯಾಟ್ಸ್ಮನ್ನ ನಿರೀಕ್ಷೆಗೆ ತಕ್ಕಂತೆ ವರ್ತಿಸದೆ ಅವನು ತನ್ನಷ್ಟಕ್ಕೆ ತಾನೆ ಔಟ್ ಆಗುವಂತ "ಮೋಸದ ಬಲೆಯಲ್ಲಿ ಸಿಕ್ಕಿಸುತ್ತದೆ".
ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳ ನಡುವೆ "ಮಧ್ಯಮ ವೇಗದ ಬೌಲರ್ಗಳು" ಕಾರ್ಯನಿರ್ವಹಿಸುತ್ತಾರೆ, ಅವರು ನಿರಂತರವಾಗಿ ಖಚಿತವಾದ ಎಸೆತಗಳ ಮೂಲಕ ರನ್ ಗಳಿಕೆಯ ದರವನ್ನು ಕಡಿಮೆಗೊಳಿಸಲು ಮತ್ತು ಬ್ಯಾಟ್ಸ್ಮನ್ನ ಏಕಾಗ್ರತೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ಬೌಲರ್ಗಳನ್ನು ಅವರವರ ನೋಟ ಮತ್ತು ಶೈಲಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಕ್ರಿಕೆಟ್ನ ಪರಿಭಾಷೆಯಲ್ಲಿನ ಈ ವಿಂಗಡನೆಗಳು ಬಹಳ ಗೊಂದಲಕ್ಕೀಡುಮಾಡಬಹುದು. ಆದ್ದಂರಿಂದ, ಒಬ್ಬ ಬೌಲರ್ನನ್ನು LF ಎಂದು, ಅಂದರೆ ಅರ್ಥದಲ್ಲಿ ಆತನು ಎಡಗೈ ವೇಗದ ಬೌಲರ್ ; ಅಥವಾ LBG ಅಂದರೆ "ಲೆಗ್ ಬ್ರೇಕ್" ಮತ್ತು "ಗೂಗ್ಲಿ" ಮೂಲಕ ಬೌಲ್ ಮಾಡುವ ಎಡಗೈ ಸ್ಪಿನ್ ಬೌಲರ್ ಎಂದೂ ವಿಂಗಡನೆ ಮಾಡಲಾಗುತ್ತದೆ.
ಬೌಲಿಂಗ್ ಕ್ರಿಯೆಯಲ್ಲಿ ಮೊಳಕೈಯ್ಯನ್ನು ಯಾವುದೇ ಕೋನದಲ್ಲಿಯಾದರು ಹಿಡಿಯಬಹುದು ಮತ್ತು ಇನ್ನೂ ಸ್ವಲ್ಪ ಬಾಗಿಸಿ ಬೌಲ್ ಮಾಡಬಹುದು ಆದರೆ ಕೈ ನೇರವಾಗಿರಬೇಕು. ಒಂದು ವೇಳೆ ಮೊಳಕೈ ನೇರತೆ ನಿಯಮಕ್ಕೆ ವಿರುದ್ಧವಾಗಿದ್ದಲ್ಲಿ ಸ್ಕ್ವೆಯರ್ ಲೆಗ್ ಅಂಪೈರ್ ಅದನ್ನು "ನೋ ಬಾಲ್" ಎಂದು ನಿರ್ಣಯಿಸಬಹುದು. ಪ್ರಸ್ತುತ ನಿಯಮಗಳು ಒಬ್ಬ ಬೌಲರ್ ತನ್ನ ಕೈ ನೇರವನ್ನು ೧೫ರಷ್ಟು ಅಥವಾ ಅದಕ್ಕಿಂತ ಕಡಿಮೆ ಕೋನದಲ್ಲಿ ಭಾಗಿಸಲು ಅನುವು ಮಾಡಿಕೊಟ್ಟಿದೆ.
[[ಚಿತ್ರ:Cricket fielding positions2.svg|thumb|240px|ಬಲಗೈ ಬ್ಯಾಟ್ಸ್ಮನ್ಗಾಗಿ ಕ್ರಿಕೇಟಿನಲ್ಲಿನ ಫೀಲ್ಡಿಂಗ್ ಸನ್ನಿವೇಶಗಳು]]
=== ಫೀಲ್ಡಿಂಗ್ ===
{{Main|Fielder|Fielding strategy (cricket)}}
ಫೀಲ್ಡಿಂಗ್ ಭಾಗದ ಎಲ್ಲಾ ಹನ್ನೊಂದು ಆಟಗಾರರೂ ಒಟ್ಟಾಗಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಅವರಲ್ಲಿ ಒಬ್ಬ ವಿಕೇಟ್ ಕೀಪರ್ ಅಥವಾ ಕೀಪರ್ ''ಎಂದೂ ಗುರುತಿಸುವ'', ಅತನು ವಿಕೇಟ್ನ ಹಿಂದೆ ನಿಂತು ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಮುಂದುವರೆಯದಂತೆ ಕಾರ್ಯ ನಿರ್ವಹಿಸುತ್ತಾನೆ. ವಿಕೇಟ್ ಕೀಪಿಂಗ್ ಇದು ಸಾಮಾನ್ಯವಾಗಿ ಒಂದು ವಿಶೆಷವಾದ ಉದ್ಯೋಗ ಮತ್ತು ಈತನ ಪ್ರಾಥಮಿಕ ಕೆಲಸವೆಂದರೆ ಬ್ಯಾಟ್ಸ್ಮನ್ನಿಂದ ಹೊಡೆಯಲ್ಪಡದೆ ಇರುವ ಎಸೆತಗಳನ್ನು ಹಿಡಿಯುವುದು, ಈ ಕಾರಣದಿಂದಾಗಿ ಬ್ಯಾಟ್ಸ್ಮನ್ ರನ್ ಗಳಿಸಲು ಸಾದ್ಯವಾಗುವುದಿಲ್ಲ.
ಈತನು ವಿಶೇಷವಾದ ಕೈ ಗವಸುಗಳನ್ನು ಧರಿಸುತ್ತಾನೆ (ಈ ರಿತಿಯ ಗವಸುಗಳನ್ನು ಧರಿಸಲು ಆತನಿಗೆ ಮಾತ್ರ ಅವಕಾಶ ನೀಡಲಾಗಿದೆ) ಮತ್ತು ಆತನ ಕಾಲನ್ನು ರಕ್ಷಿಸಿಕೊಳ್ಳಲು ಪ್ಯಾಡ್ಗಳನ್ನು ಧರಿಸುತ್ತಾನೆ. ಆತನ ಸ್ಥಾನಕ್ಕೆ ಉಪಕಾರಾರ್ಥವಾಗಿ ನೇರವಾಗಿ ವಿಕೇಟ್ನ ಹಿಂದೆ ನಿಂತು, ಬ್ಯಾಟ್ನ ಅಂಚಿನ್ನು ಸವರಿ ಬರುವ ಚೆಂಡನ್ನು ಹಿಡಿಯುವ ಮೂಲಕ ಬ್ಯಾಟ್ಸ್ಮನ್ನನ್ನು ಔಟ್ ಮಾಡುವ ಉತ್ತಮ ಅವ್ಕಾಶವನ್ನು ವಿಕೇಟ್ ಕೀಪರ್ ಹೊಂದಿದ್ದಾನೆ.
ಬ್ಯಾಟ್ಸ್ಮನ್ನನ್ನು ಸ್ಟಂಪ್ಡ್ ಮಾಡಿ ಔಟ್ ಮಾಡುವುದು ಈ ಆಟಗಾರನೊಬ್ಬನಿಂದಲೇ ಸಾಧ್ಯ.
ಪ್ರಸ್ತುತವಾಗಿ ಬೌಲ್ ಮಾಡುತ್ತಿರುವ ಒಬ್ಬನನ್ನು ಹೊರತುಪಡಿಸಿ, ಉಳಿದ ಒಂಬತ್ತು ಜನ ಫೀಲ್ಡರ್ಗಳು ತಂಡದ ನಾಯಕನಿಂದ ರಚಿಸಲ್ಪಟ್ಟ ಜಾಣ್ಮೆಯ ವ್ಯೂಹದಲ್ಲಿ ಆಯ್ದುಕೊಂಡ ಸ್ಥಾನದಲ್ಲಿ ಮೈದಾನದಲ್ಲಿ ಸುತ್ತುವರಿದಿರುತ್ತಾರೆ. ಸ್ಥಳಗಳು ಸ್ಥಿರವಾಗಿರುವುದಿಲ್ಲ ಆದರೆ ಅವನ್ನು ಖಚಿತವಾದ ಮತ್ತು ಕೆಲವೊಮ್ಮೆ ವಿಶಿಷ್ಟ ಹೆಸರಿನಿಂದ ಅಂದರೆ "ಸ್ಲಿಪ್", "ಥರ್ಡ್ ಮ್ಯಾನ್", "ಸಿಲ್ಲಿ ಮಿಡ್ ಆನ್" ಮತ್ತು "ಲಾಂಗ್ ಆನ್" ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಯಾವಾಗಲು ಅರಕ್ಷಿತ ಪ್ರದೇಸಗಳು.
ಫೀಲ್ಡಿಂಗ್ ವಿಭಾಗದಲ್ಲಿ ತಂಡದ ನಾಯಕ ಅತ್ಯಂತ ಪ್ರಮುಖ ಸದಸ್ಯನಾಗಿರುತ್ತಾನೆ, ಯಾರು ಬೌಲ್ ಮಾಡಬೇಕು (ಮತ್ತು ಹೇಗೆ) ಎಂಬುದನ್ನು ಒಳಗೊಂಡಂತೆ ಎಲ್ಲಾ ವಿಧದ ಕೌಶಲ್ಯವನ್ನು ಈತನೇ ನಿರ್ಧರಿಸುತ್ತಾನೆ;ಮತ್ತು ಸಾಮಾನ್ಯವಾಗಿ ಬೌಲರ್ ಜೊತೆಗಿನ ಸಮಾಲೋಚನೆಯ ಮೂಲಕ "ಫೀಲ್ಡ್ ಸಂಯೋಜನೆಯನ್ನು" ಮಾಡುವ ಸಂಪೂರ್ಣ ಜವಾಬ್ಧಾರಿಯನ್ನು ಈತನೆ ಹೊಂದಿರುತ್ತಾನೆ. ಕ್ರಿಕೆಟ್ನ ಎಲ್ಲಾ ವಿಧಾನಗಳಲ್ಲಿ, ಒಂದು ವೇಳೆ ಪಂದ್ಯದ ಸಮಯದಲ್ಲಿ ಫೀಲ್ಡ್ರ್ ಗಾಯಕ್ಕೊಳಗಾದರೆ ಅಥವಾ ಅಸ್ವಸ್ಥನಾದರೆ ಆತನ ಬದಲಿಗೆ ಒಬ್ಬ ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡಲು ಅವಕಾಶ ನೀಡಲಾಗುವುದು. ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡುವಂತಿಲ್ಲ, ಈತನು ನಾಯಕನ ಹಾಗೆ ಕಾರ್ಯನಿರ್ವಹಿಸಬಹುದು ಅಥವಾ ವಿಕೇಟ್ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಗಾಯಗೊಂಡ ಆಟಗಾರ ಸಂಪೂರ್ಣ ಗುಣಗೊಂಡು ಆಟಕ್ಕೆ ಮತ್ತೆ ಹಿಂತಿರುಗಿದಾಗ ಸಬ್ಸ್ಟಿಟ್ಯೂಟ್ ಮೈದಾನವನ್ನು ಬಿಟ್ಟು ಹೋಗಬೇಕಾಗುತ್ತದೆ.
ಬೊವ್ಲರ್ ಬೊವ್ಲಿನ್ಗ್ ಕ್ರೀಸಿಗಿನ್ಥ ಹಿನ್ದಿನಿನ್ದ ಬೊವ್ಲಿನ್ಗ್ ಎಸೆದರೆ ಅದು ನೊ ಬಾಲ್ ಆಗುವಿದಿಲ್ಲ...
=== ಬ್ಯಾಟಿಂಗ್ ===
{{Main|batsman|batting (cricket)}}
[[File:WGGrace.jpg|right|thumb|ಡಬ್ಲೂ ಜಿ ಗ್ರೇಸ್ "taking guard" in 1883. ಈತನ ಪ್ಯಾಡ್ಗಳು ಮತ್ತು ಬ್ಯಾಟ್ ಇಂದು ಬಳಸುವ ಪ್ಯಾಡ್ ಮತ್ತು ಬ್ಯಾಟ್ಗೆ ತುಂಬಾ ಹೋಲುತ್ತಿದ್ದವು.
ಕೆಲವೊಮ್ಮೆ ಕೈ ಗವಸುಗಳು ತೆರೆದುಕೊಳ್ಳುತ್ತಿದ್ದವು. ಹಲವಾರು ಆಧುನಿಕ ಆಟಗಾರರು ಹಿಂದೆ ಗ್ರೇಸ್ನಂತಹ ಆಟಗಾರರಿಗೆ ಲಬ್ಯವಿರದಿದ್ದ ರಕ್ಷಣಾತ್ಮಕ ಪರಿಕರಗಳನ್ನು ಇಂದು ಬಳಸಿಕೊಳ್ಳುತ್ತಿದ್ದಾರೆ, ಮುಖ್ಯವಾಗಿ ಹೆಲ್ಮೆಟ್ ಮತ್ತು ಮೊಳಕೈ ಗವಸುಗಳು.]]
ಯಾವುದಾದರು ಒಂದು ಸಮಯದಲ್ಲಿ, ಆಟದ ಪ್ರದೇಶದಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಉಪಸ್ಥಿತರಿರುತ್ತಾರೆ. ಒಬ್ಬನು ಸ್ಟ್ರೈಕರ್ನ ಕೊನೆಯಲ್ಲಿ ನಿಂತು ತನ್ನ ವಿಕೇಟನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಸಾಧ್ಯವಾದಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತಾನೆ. ಈತನ ಸಹಆಟಗಾರ, ನಾನ್-ಸ್ಟ್ರೈಕರ್ ಕೊನೆಯಲ್ಲಿ ಅಂದರೆ ಬೌಲರ್ ಬೌಲ್ ಮಾಡುವ ಪ್ರದೇಶದಲ್ಲಿ ನಿಂತಿರುತ್ತಾನೆ.
ತಂಡದ ನಾಯಕನಿಂದ ನಿರ್ಧರಿಸಲ್ಪಟ್ತ, ಬ್ಯಾಟಿಂಗ್ ಸರತಿಯಂತೆ ಬ್ಯಾಟ್ಸ್ಮನ್ಗಳು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಾರೆ. ಮೊದಲ ಇಬ್ಬರು ಬ್ಯಾಟ್ಸ್ಮನ್ಗಳು -"ಆರಂಭಿಕ ಆಟಗಾರರು"- ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ. ಬ್ಯಾಟಿಂಗ್ನ ಮೇಲಿನ ಸ್ಥಳವನ್ನು ಸಾಮಾನ್ಯವಾಗಿ ತಂಡದಲ್ಲಿನ ಅತ್ಯಂತ ಸಮರ್ಥ ಭ್ಯಾಟ್ಮನ್ಗಳಿಗೆ ನೀಡಲಾಗುತ್ತದೆ, ಮತ್ತು ಹೆಚ್ಚು ಪರಿಣತರಲ್ಲದ ಬ್ಯಾಟ್ಸ್ಮನ್ಗಳು ಲಾಕ್ಷಣಿಕವಾಗಿ ಕೊನೆಯಲ್ಲಿ ಬ್ಯಾಟ್ ಮಾಡುತ್ತಾರೆ. ಮೊದಲೇ ಘೋಷಿಸಲ್ಪಟ್ಟ ಬ್ಯಾಟಿಂಗ್ ಸರತಿ ಖಡ್ಡಾಯವಾಗಿರಬೇಕಿಲ್ಲ ಮತ್ತು ಯಾವಾಗ ತಂಡ ತನ್ನ ವಿಕೇಟ್ಗಳನ್ನು ಕಳೆದುಕೊಳ್ಳುವುದೊ ಆಗ ಇನ್ನೂ ಬ್ಯಾಟ್ ಮಾಡದೇ ಇರುವ ಯಾವ ಆಟಗಾರನನ್ನಾದರೂ ಬ್ಯಾಟ್ ಮಾಡಲು ಕಳುಹಿಸಬಹುದು.
ಒಂದು ವೇಳೆ ಬ್ಯಾಟ್ಸ್ಮನ್ "ನಿವೃತ್ತನಾದರೆ" (ಸಾಮಾನ್ಯವಾಗಿ ಗಾಯಗೊಂಡಾಗ)ಮತ್ತು ಮತ್ತೆ ಹಿಂತಿರುಗದೇ ಇದ್ದಾಗ, ಈತನು ನಿಜವಾಗಿಯೂ ನಾಟ್-ಔಟ್ ಆಗಿರುತ್ತಾನೆ ಮತ್ತು ಆತನ ಅನುಪಸ್ಥಿತಿಯನ್ನು ಔಟ್ ಎಂದು ತೀರ್ಮಾನಿಸಲಾಗುವುದಿಲ್ಲ, ಅದಾಗ್ಯೂ ಈತನ ಇನ್ನಿಂಗ್ಸ್ ಮುಗಿದಿರುವ ಕಾರಣದಿಂದ ಆತನೂ ಕೂಡ ವಿಸರ್ಜಿಸಲ್ಪಡುತ್ತಾನೆ. ಬದಲಿ ಆಟಗಾರರಿಗೆ ಅವಕಾಶವಿರುವುದಿಲ್ಲ
ಒಬ್ಬ ನಿಪುಣ ಬ್ಯಾಟ್ಸಮನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡೂ ರೀತಿಯಲ್ಲಿ ತನ್ನ ಬಲವಾದ ಹೊಡೆತಗಳನ್ನ ಬಳಸಿಕೊಳ್ಳಬಹುದು. ಇದರ ಉದ್ದೇಶವೆಂದರೆ,ಬ್ಯಾಟ್ನ ಚಪ್ಪಟೆ ಬಾಗದಿಂದ ಬಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಮೈದಾನದ ಮೇಲ್ಮೈಗೆ ಸಮತಲವಾಗಿ ಹೋಗುವಂತೆ ಹೊಡೆಯುವುದು. ಒಂದು ವೇಳೆ ಬಾಲ್ ಬ್ಯಾಟಿನ ಅಂಚಗೆ ತಾಗಿದರೆ ಅದನ್ನು "ಎಡ್ಜ್" ಎಂದು ಕರೆಯಲಾಗುವುದು. ಬ್ಯಾಟ್ಸ್ಮನ್ ಯಾವಾಗಲೂ ಬಾಲನ್ನು ಹೆಚ್ಚು ಬಲವಾಗಿ ಹೊಡೆಯಲು ಯತ್ನಿಸುವುದಿಲ್ಲ, ಮತ್ತು ಒಬ್ಬ ಒಳ್ಳೆಯ ಆಟಗಾರ ತನ್ನ ಮಣಿಕಟ್ಟನ್ನು ತಿರುಗಿಸಿ ಕೇವಲ ಚತುರ ಹೊಡೆತಗಳ ಮೂಲಕ, ಅಥವಾ ಸರಳವಾಗಿ ಬಾಲನ್ನು "ತಡೆದು" ಅದು ಫೀಲ್ಡರ್ನಿಂದ ದೂರ ಓಡುವತೆ ಮಾಡುವುದರ ರನ್ಗಳನ್ನು ತೆಗೆದುಕೊಳ್ಳಬಹುದು
ಕ್ರಿಕೇಟಿನಲ್ಲಿ ಹಲವಾರು ವಿಧದ ಹೊಡೆತಗಳನ್ನು ಬಳಸಿಕೊಳ್ಳಲಾಗುತ್ತದೆ. ಬ್ಯಾಟ್ಸ್ಮನ್ನ ಬತ್ತಳಿಕೆಯು ಶೈಲಿ ಮತ್ತು ತಿರುಗುವಿಕೆಗೆ ಅನುಗುಣವಾಗಿ ಹೆಸರಿಸಲಾದ ಗುರಿ ನಿರ್ಧೇಶಿತವಾದ ಹೊಡೆತಗಳನ್ನು ಒಳಗೊಂಡಿರುತ್ತದೆ: ಉದಾಹರಣೆಗೆ., "ಕಟ್", "ಡ್ರೈವ್", "ಹೂಕ್", "ಪುಲ್".
ಒಂದು ವೇಳೆ ಬಾಲ್ ಆತನ ವಿಕೇಟಿಗೆ ಹೊಡೆಯುವುದಿಲ್ಲ ಎಂದು ಯೋಚಿಸಿದ್ದರೆ, ಬ್ಯಾಟ್ಮನ್ ಯಾವುದೇ ಹೊಡೆತವನ್ನು ಹೊಡೆಯಲು ಮುಂದಾಗದೆ ಬಾಲನ್ನು ವಿಕೇಟ್ ಕೀಪರ್ನ ಕೈಗೆ ಹೋಗಲು ಬಿಡಬಹುದು.
ಸಮಾನವಾಗಿ, ಬಾಲನ್ನು ಬ್ಯಾಟಿನಿಂದ ಹೊಡೆದ ನಂತರವೂ ಆತನು ರನ್ ಗಳಿಸಲು ಪ್ರಯತ್ನಿಸದೆ ಇರಬಹುದು. ಈತನು ಬಾಲನ್ನು ತಡೆಯಲು ತನ್ನ ಕಾಲನ್ನು ಬಳಸಿಕೊಳ್ಳಬಹುದು ಆದುದರಿಂದ "ಪ್ಯಾಡ್ ಇಟ್ ಅವೇ", ಆದರೆ ಇದು ಲೆಗ್ ಬಿಪೋರ್ ವಿಕೇಟ್ನ ನಿಯಮ ಇರುವುದರಿಂದ ತುಂಬಾ ಅಪಾಯಕಾರಿ
ಗಾಯಗೊಂಡ ಬ್ಯಾಟ್ಸ್ಮನ್ನ ಸಂದರ್ಭದಲ್ಲಿ, ಆತ ಬ್ಯಾಟ್ ಮಾಡಲು ಯೊಗ್ಯನಾಗಿದ್ದು ಆದರೆ ರನ್ ಮಾಡಲು ಸಾದ್ಯವಿಲ್ಲ ಎಂದಾದಲ್ಲಿ ಅಂಪೈರ್ಗಳು ಮತ್ತು ಫೀಲ್ಡಿಂಗ್ ತಂಡದ ನಾಯಕ ಬ್ಯಾಟಿಂಗ್ ವಿಭಾಗದ ಮತ್ತೊಬ್ಬ ಆಟಗಾರನನ್ನು ರನ್ನರ್ ಆಗಲು ಅವಕಾಶ ಮಾಡಿಕೊಡುತ್ತಾರೆ. ಸಾದ್ಯವಾದಲ್ಲಿ,ರನ್ನರ್ ಈ ಹಿಂದೆ ಬ್ಯಾಟ್ ಮಾಡಿರುವ ಆಟಗಾರನಾಗಿರಬೇಕು. ರನ್ನರ್ಗಳ ಒಂದೇ ಒಂದು ಕೆಲಸವೆಂದರೆ, ಗಾಯಗೊಂಡ ಆಟಗಾರನ ಬದಲಿಗೆ ಎರಡು ವಿಕೇಟ್ಗಳ ನಡುವೆ ರನ್ಗಾಗಿ ಓಡುವುದಾಗಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರರು ಬಳಸುವ ಮತ್ತು ಧರಿಸುವ ವಸ್ತುಗಳನ್ನೆ ಕರಾರುವಕ್ಕಾಗಿ ರನ್ನರ್ಗಳು ಬಳಸಬೇಕು ಎರಡೂ ಟ್ಸ್ಮನ್ಗಳಿಗೂ ರನ್ನರ್ಗಳನ್ನು ಹೊಂದುವುದು ಸಾದ್ಯವಿದೆ.
=== ರನ್ಗಳು ===
[[ಚಿತ್ರ:cricket shots.svg|thumb|150px|The directions in which a right-handed batsman intends to send the ball when playing various cricketing shots. The diagram for a left-handed batsman is a mirror image of this one.]]
ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ನ ಪ್ರಾಥಮಿಕ ಕಾರ್ಯವೆಂದರೆ (ಅಂದರೆ "ಸ್ಟ್ರೈಕರ್") ಬಾಲ್ ವಿಕೇಟ್ಗೆ ಬಡಿಯುವದನ್ನು ತಪ್ಪಿಸುವುದು ಮತ್ತು ಎರಡನೆಯದಾಗಿ [[ರನ್ (ಕ್ರಿಕೆಟ್)|ರನ್]] ಗಳಿಸುವುದಕ್ಕೋಸ್ಕರ ಬಾಲನ್ನು ತನ್ನ ಬ್ಯಾಟಿನಿಂದ ಹೊಡೆಯುವುದು್, ಆ ಕಾರಣದಿಂದಾಗಿ ಪೀಲ್ಡಿಂಗ್ ವಿಭಾಗದ ಆಟಗಾರರರು ಬಾಲನ್ನು ಹಿಂದಿರುಗಿಸುವುದಕ್ಕಿಂತ ಮುಂಚಿತವಾಗಿ ಆತನು ಮತ್ತು ಅವನ ಜೊತೆಗಾರನಿಗೆ ಪಿಚ್ನ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿ ರನ್ ಗಳಿಸಲು ಸಮಯ ಸಿಗುತ್ತದೆ ರನ್ನನ್ನು ನೊಂದಣಿ ಮಾಡಲು, ಇಬ್ಬರು ರನ್ನರ್ಗಳೂ ತಮ್ಮ ಬ್ಯಾಟಿನಿಂದ ಅಥವಾ ತಮ್ಮ ದೇಹದಿಂದ ಮೈದಾನದ ಪಿಚ್ನಲ್ಲಿರುವ ಗಡಿ ರೇಖೆಯನ್ನು ಮುಟ್ಟಬೇಕಾಗುತ್ತದೆ. (ಬ್ಯಾಟ್ಸ್ಮನ್ ರನ್ ಮಾಡುವಾಗ ತನ್ನ ಬ್ಯಾಟನ್ನು ತೆಗೆದುಕೊಂಡು ಹೋಗಬೇಕು). ಪ್ರತಿಯೊಂದು ಪೂರ್ಣಗೊಂಡ ರನ್ ಅಂಕಗಳನ್ನು ಅಧಿಕಗೊಳಿಸುತ್ತದೆ.
ಒಂದೇ ಹೊಡೆತದಿಂದ ಒಂದಕ್ಕಿಂತ ಹೆಚ್ಚು ರನ್ ತೆಗೆದುಕೊಳ್ಳಬಹುದು ಆದರೆ ಬಾಲನ್ನು ಹೊಡೆಯುವಾಗ ಯೋಗ್ಯವಾಗಿ ಒಂದರಿಂದ ಮೂರು ರನ್ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಮೈದಾನದ ವಿಸ್ತಾರದ ಕಾರಣದಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದು ಕಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ, ಹೊಡೆದ ಬಾಲ್ ಒಂದು ವೇಳೆ ''ಹಾದಿಯಲ್ಲಿ'' ಮೈದಾನದ ಗಡಿ ರೇಖೇಯನ್ನು ಮುಟ್ಟಿದರೆ ಅದನ್ನು ನಾಲ್ಕು ರನ್ಗಳು ಎಂದು ಘೋಷಿಸಲಾಗುತ್ತದೆ ಮತ್ತು ಮೇಲಿನಿಂದ ಗಡಿರೇಖೆಯನ್ನು ದಾಟಿದರೆ ಅದನ್ನು ಆರು ರನ್ಗಳು ಎಂದು ತೀರ್ಮಾನಿಸಲಾಗುತ್ತದೆ ಒಂದು ವೇಳೆ ಬಾಲ್ ಗಡಿರೇಖೆಯನ್ನು ಮುಟ್ಟಿದರೆ ಅಥವಾ ದಾಟಿದರೆ ಬ್ಯಾಟ್ಸ್ಮನ್ ರನ್ಗಾಗಿ ಓಡುವ ಅಗತ್ಯವಿಲ್ಲ.
[[ಚಿತ್ರ:Master Blaster at work.jpg|left|thumb|180px|ಸಚಿನ್ ತೆಂಡುಲ್ಕರ್ (pictured) is a legendary cricketer who holds the record for the highest number of runs and centuries scored in both Test and ODI forms of Cricket.]]
ಐದು ರನ್ಗಳಿಗಾಗಿ ಹೊಡೆಯುವುದು ಅಸಾಮಾನ್ಯ ಮತ್ತು ಇದು ಸಾಮಾನ್ಯವಾಗಿ ಪೀಲ್ಡರ್ಗಳು ಬಾಲನ್ನು ಹಿಂತಿರುಗಿಸುವಾಗ ಮಾಡುವ "ಒವರ್ಥ್ರೋ"ಗಳ ಸಹಾಯವನ್ನು ನೆಚ್ಚಿಕೊಂಡಿರುತ್ತದೆ ಒಂದು ವೇಳೆ ಸ್ಟ್ರೈಕರ್ ವಿಷಮ ಸಂಖ್ಯೆಯಲ್ಲಿ ರನ್ಗಳನ್ನು ಗಳಿಸಿದಾಗ, ಎರಡೂ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟಿಂಗ್ ತುದಿಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಮೊದಲು ನಾನ್-ಸ್ಟ್ರೈಕರ್ನಲ್ಲಿದ್ದವನು ಈಗ ಸ್ಟ್ರೈಕರ್ಗೆ ಸ್ಥಳಾಂತರಗೊಳ್ಳುತ್ತಾನೆ. ಕೇವಲ್ ಸ್ಟ್ರೈಕರ್ ಮಾತ್ರ ವಯಕ್ತಿಕ ರನ್ ಗಳಿಸಲು ಸಾದ್ಯ ಆದರೆ ಎಲ್ಲಾ ರನ್ಗಳು ತಂಡದ ಮೊತ್ತಕ್ಕೆ ಸೇರಲ್ಪಡುತ್ತದೆ.
ರನ್ ತೆಗೆದುಕೊಳ್ಳುವ ಪ್ರಯತ್ನದ ನಿರ್ಧಾರವನ್ನು ಬಾಲಿನ ಗತಿಯ ಉತ್ತಮ ದೃಷ್ಟಿಕೋನವನ್ನು ತಿಳಿದಿರುವ ಬ್ಯಾಟ್ಸ್ಮನ್ ಮಾಡುತ್ತಾನೆ, ಮತ್ತು ಈ ಸಂವಹನವು ಪದೇ ಪದೇ "ಎಸ್", "ನೋ" ಮತ್ತು "ವೇಯಿಟ್" ಎಂದು ಕರೆದುಕೊಳ್ಳುವ ಮೂಲಕ ನಡೆಯುತ್ತದೆ. ರನ್ ಗಳಿಸುವುದು ಅಪಾಯಕಾರಿ ಕಾರಣ ಒಂದು ವೇಳೆ ಬ್ಯಾಟ್ಸ್ಮನ್ ಮೈದಾನದ ಗಡಿರೇಖೆಯ ಹೊರಗೆ ಇರುವಾಗ (ಅಂದರೆ, ಬ್ಯಾಟ್ಸ್ಮನ್ನ ಬ್ಯಾಟ್ ಅಥವಾ ದೇಹಕ್ಕೂ ಮೈದಾನದ ಗಡಿರೇಖೆಗೂ ಯಾವುದೇ ಸಂಬಂಧವಿಲ್ಲದಿದ್ದಾಗ) ಫೀಲ್ಡರ್ ವಿಕೇಟ್ಗಳನ್ನು ಬಾಲಿನಿಂದ ಮುಟ್ಟಿದರೆ ಬ್ಯಾಟ್ಸ್ಮನ್ ರನ್ ಔಟ್ ಆಗುತ್ತಾನೆ.
ಗಳಿಸಿದ ರನ್ಗಳ ಸಂಖ್ಯೆ ಮತ್ತು ಔಟ್ ಆದ ಆಟಗಾರರ ಸಂಖ್ಯೆಗಳ ಆಧಾರದ ಮೇಲೆ ತಂಡದ ಅಂಕಗಳನ್ನು ವರದಿ ಮದಲಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಐದು ಬ್ಯಾಟ್ಸ್ಮನ್ಗಳು ಔಟ್ ಅಗಿದ್ದರೆ ಮತ್ತು ತಂಡ ೨೨೪ ರನ್ಗಳನ್ನು ಗಳಿಸಿದ್ದರೆ, ಅದನ್ನು ತಂಡ ೫ ವಿಕೇಟ್ಗಳ ನಷ್ಟಕ್ಕೆ ೨೨೪ರನ್ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತದೆ (ಸಾಮಾನ್ಯವಾಗಿ ಚಿಕ್ಕದಾಗಿ "೨೨೪ಕ್ಕೆ ಐದು" ಎಂದು ಕರೆದು, ಮತ್ತು ೨೨೪/೫ ಎಂದು ಬರೆಯುತ್ತಾರೆ, ಆಸ್ಟ್ರೇಲಿಯಾದಲ್ಲಿ ಅದನ್ನು "ಐದಕ್ಕೆ ೨೨೪" ಎಂದು ಕರೆದು ೫/೨೨೪ ಎಂದು ಬರೆಯುತ್ತಾರೆ).
=== ಹೆಚ್ಚುವರಿ ರನ್ಗಳು ===
ಫೀಲ್ಡಿಂಗ್ ತಂಡದವರು ಮಾಡುವ ತಪ್ಪುಗಳಿಂದಾಗಿ ಬ್ಯಾಟಿಂಗ್ ತಂಡ ಅತಿರಿಕ್ತ ರನ್ಗಳು(ಆಸ್ಟ್ರೇಲಿಯಾದಲ್ಲಿ ಇದನು "ಸಂಡ್ರೀಸ್" ಎಂದು ಕರೆಯುತ್ತಾರೆ) ಎಂದು ಕರೆಯುವ ಹೆಚ್ಚುವರಿ ರನ್ಗಳ ಲಾಭವನ್ನು ಪಡೆಯಬಹುದಾಗಿದೆ. ಈ ಅತಿರಿಕ್ತ ರನ್ಗಳನ್ನು ನಾಲ್ಕು ವಿಧದಲ್ಲಿ ಗಳಿಸಬಹುದಾಗಿದೆ:
# '''ನೋ ಬಾಲ್''' – (a) ಅಸಮಂಜಸವಾದ ಕೈ ಬದಲಿಕೆಯನ್ನು ಬಳಸಿಕೊಂಡು; (b)ಪಿಚ್ ಮೇಲಿನ ನಿಯಂತ್ರಣ ಗೆರೆಯನ್ನು ದಾಟಿ; (c)ಹಿಂದಿನ ಗೆರೆಯ ಹೊರಗೆ ಕಾಲನ್ನು ಇಟ್ಟು, ಬೌಲಿಂಗ್ನ ನಿಯಮವನ್ನು ಮುರಿದಿದ್ದರೆ ಅದನ್ನು ಬೌಲರ್ನಿಂದ ಕೊಡಲ್ಪಟ್ಟ ದಂಡ ರೂಪದ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ. ನಂತರದಲ್ಲಿ, ಬೌಲರ್ ಮತ್ತೆ ಬೌಲ್ ಮಾಡಬೇಕಾಗುತ್ತದೆ. ಸೀಮಿತ ಒವರುಗಳ ಪಂದ್ಯದಲ್ಲಿ, ಒಂದು ವೇಳೆ ಬೌಲಿಂಗ್ ತಂಡ ಪರಿಮಿತಿಗನುಗುಣವಾಗಿ ಫೀಲ್ಡ್ ಸಂಯೋಜನೆಯಲ್ಲಿ ವಿಫಲವಾದಲ್ಲಿ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ. ಚುಟುಕು ವಿನ್ಯಾಸದ ಪಂದ್ಯದಲ್ಲಿ (೨೦–೨೦, ODI)ಪ್ರೀ ಹಿಟ್ ನಿಯಮವನ್ನು ಪರಿಚಯಿಸಲಾಗಿದೆ. ಮುಂಗಾಲಿನ ಕಾರಣದಿಂದಾಗಿ ನೋ ಬಾಲ್ ಆಗಿದ್ದರೆ ಅದು ಬ್ಯಾಟ್ಸ್ಮನ್ಗೆ ಪ್ರೀ ಹಿಟ್ ಅವಕಾಶವನ್ನು ಒದಗಿಸುತ್ತದೆ, ಈ ಕಾರಣದಿಂದಾಗಿ ರನ್ ಔಟ್ ಹೊರತುಪಡಿಸಿ ಔಟ್ ಆಗುಬಹುದಾದ ಇನ್ನಾವುದೇ ವಿಧಾನದ ವಿರುಧ್ಹ ರಕ್ಷಣೆಯನ್ನು ಪಡೆಯುತ್ತಾನೆ.
# '''ವೈಡ್''' – ಬ್ಯಾಟ್ಸಮನ್ನ ಪರಿಧಿಯ ಹೊರಗೆ ಹೋಗುವ ರೀತಿಯಲ್ಲಿ ಬೌಲರ್ ಬಾಲನ್ನು ಎಸೆದಿದ್ದರೆ ಅದನ್ನು ವೈಡ್ ಎಂದು ಪರಿಗಣಿಸಿ ಬೌಲರ್ನ ದಂಡದ ರೂಪದಲ್ಲಿ ಹೆಚ್ಚುವರಿ ರನ್ ನೀಡಲಾಗುತ್ತದೆ, ನೋ ಬಾಲ್ನಂತೆಯೆ ವೈಡ್ ಆಗಿರುವ ಎಸೆತವನ್ನೂ ಪುನಹ ಎಸೆಯಬೇಕು.
# '''ಬೈ''' – ಬೈಯನ್ನು ಕೂಡ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ, ಒಂದು ವೇಳೆ ಬ್ಯಾಟ್ಸ್ಮನ್ನ ಹೊಡೆತದ ಗುರಿ ತಪ್ಪಿದರೆ ಆ ಬಾಲ್ ನೇರವಾಗಿ ವಿಕೇಟ್ ಕೀಪರ್ನ ಕೈ ಸೇರುತ್ತದೆ ಆ ಮೂಲಕವಾಗಿ ಬ್ಯಾಟ್ಸ್ಮನ್ಗೆ ಸಾಂಪ್ರದಾಯಿಕವಾಗಿ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ.(ಗಮನಿಸತಕ್ಕ ವಿಶಯವೆಂದರೆ, ಒಬ್ಬ್ ಒಳ್ಳೆಯ ವಿಕೇಟ್ ಕೀಪರ್ ಬ್ಯಾಟ್ಸ್ಮನ್ನ ಈ ರೀತಿಯ ರನ್ ತೆಗೆದುಕೊಳ್ಳುವಿಕೆಯನ್ನು ಸೀಮಿತಗೊಳಿಸುತ್ತಾನೆ)
# '''ಲೆಗ್ ಬೈ''' –ಒಂದು ವೇಳೆ ಬಾಲ್ ಬ್ಯಾಟ್ಸ್ಮನ್ನ ಬ್ಯಾಟ್ಗೆ ತಾಗದೆ ದೇಹಕ್ಕೆ ಬಡಿದು ಫೀಲ್ಡರ್ಗಳಿಗಿಂತ ದೂರ ಸಾಗಿದರೆ ಆಗ ಬ್ಯಾಟ್ಸ್ಮನ್ಗೆ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ, ಇದನ್ನು ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ.
ಬೌಲರ್ಗಳು ನೋ ಬಾಲ್ ಅಥವಾ ವೈಡ್ ಮಾಡಿದಾಗ, ಆತನ ತಂಡ ಹೆಚ್ಚುವರಿ ದಂಡವನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಆ ಎಸೆತವನ್ನು ಮತ್ತೆ ಹೊಸದಾಗಿ ಬೌಲ್ ಮಾಡಬೇಕಾಗುತ್ತದೆ ಅದರ ಪರಿಣಾಮ ಬ್ಯಾಟಿಂಗ್ ವಿಭಾಗಕ್ಕೆ ಈ ಹೆಚ್ಚುವರಿ ಬಾಲ್ನಿಂದ ಅಧಿಕ ರನ್ ಗಳಿಸುವ ಅವಕಾಶ ದೊರೆಯುತ್ತದೆ.
ಬ್ಯಾಟ್ನ ಹೊರತಾಗಿ ಗಳಿಸುವ ಬೈ ಮತ್ತು ಲೆಗ್ ಬೈ ರನ್ ಗಳಿಸಲು ಬ್ಯಾಟ್ಸ್ಮನ್ ಪಿಚ್ನಲ್ಲಿ ಓಡಬೇಕಾಗುತ್ತದೆ (ಬಾಲ್ ನಾಲ್ಕು ರನ್ಗಾಗಿ ಗಡಿರೇಖೆಯನ್ನು ದಾಟುವವರೆಗೂ) ಅದರೆ ಇದನ್ನು ತಂಡದ ಮೊತ್ತದಲ್ಲಿ ಪರಿಗಣಿಸಲಾಗುತ್ತದೆಯೆ ಹೊರತು ಬ್ಯಾಟ್ಸ್ಮನ್ನ ವಯಕ್ತಿಕ ಮೊತ್ತದಲ್ಲಲ್ಲ
=== Dismissals ===
{{Main|Dismissal (cricket)}}
[[ಚಿತ್ರ:Stumping edited.jpg|thumb|ಭಾರತೀಯ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಚೆನ್ನೈನಲ್ಲಿ 2008ರಲ್ಲಿ ಆಡಿಸಲ್ಪಟ್ಟ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾದ ಬ್ಯಾಟ್ಸ್ಮನ್ನನ್ನು ಯಶಸ್ವಿಯಾಗಿ ಸ್ಟಂಪ್ ಔಟ್ ಮಾಡಿದರು.]]
ಕ್ರಿಕೇಟಿನಲ್ಲಿ ಬ್ಯಾಟ್ಸ್ಮನ್ ಔಟ್ ಆಗುವ ಹತ್ತು ಮಾರ್ಗಗಳಿವೆ ಮತ್ತು ಅವುಗಳಲ್ಲಿ ಕೆಲವು ಅಸಾಮಾನ್ಯವಾದವುಗಳು, ಅವುಗಳಲ್ಲಿ ಕೆಲವೇ ಕೆಲವು ಪ್ರಸಂಗಗಳು ಮಾತ್ರ ಇಡೀ ಕ್ರಿಕೆಟ್ ಇತಿಹಾಸದಲ್ಲಿ ಉಳಿದುಕೊಂಡಿವೆ.
ಕೆಲವು ಸಾಮಾನ್ಯವಾದ ವಿಸರ್ಜನೆಯ ಸ್ವರೂಪಗಳೆಂದರೆ, "ಬೌಲ್ಡ್", "ಕಾಟ್", "ಲೆಗ್ ಬಿಪೋರ್ ವಿಕೇಟ್"(lbw), "ರನ್ ಔಟ್", "ಸ್ಟಂಪ್ಡ್" ಮತ್ತು "ಹಿಟ್ ವಿಕೇಟ್". ಅಸಾಮಾನ್ಯ ವಿಧಾನಗಳೆಂದರೆ, "ಬಾಲನ್ನು ಎರಡು ಭಾರಿ ಬ್ಯಾಟ್ನಿಂದ ಹೊಡೆಯುವುದು", "ಮೈದಾನವನ್ನು ದುರ್ಗಮಗೊಳಿಸುವುದು", "ಬಾಲ್ಗೆ ಕೈ ತಾಗಿಸುವುದು", ಮತ್ತು "ಟೈಮ್ಡ್ ಔಟ್"
ಅಂಪೈರ್ ಬ್ಯಾಟ್ಸ್ಮನ್ನನ್ನು ಔಟ್ ಎಂದು ತೀರ್ಮಾನಿಸುವುದಕ್ಕೂ ಮೊದಲು ಫೀಲ್ಡಿಂಗ್ ತಂಡದ ಸದಸ್ಯರುಗಳು (ಸಾಮಾನ್ಯವಾಗಿ ಬೌಲರ್) ಅಂಪೈರ್ ಎದುರು "ಮನವಿ" ಮಾಡಿಕೊಳ್ಳಬೇಕು. ಈ ಮನವಿಗಳು "ಹೌಜ್ಯಾಟ್" ಎಂದು ನಿರಂತರವಾಗಿ ಕೇಳುವುದರ ಮೂಲಕ (ಅಥವಾ ಜೋರಾಗಿ ಕೂಗುವುದರ ಮೂಲಕ)ನಡೆಯುತ್ತದೆ. ಅದರ ಅರ್ಥ, ಸರಳವಾಗಿ "ಹೌ ಇಸ್ ದ್ಯಾಟ್?" ಎಂಬುದಾಗಿದೆ. ಒಂದು ವೇಳೆ ಅಂಪೈರ್ ಈ ಮನವಿಗೆ ಒಪ್ಪಿಕೊಂಡರೆ, ಆತ ತನ್ನ ಮುಂಗೈ ತೋರು ಬೆರಳನ್ನು ಮೇಲಕ್ಕೆತ್ತಿ "ಔಟ್" ಎಂದು ಹೇಳುತ್ತಾನೆ. ಇಲ್ಲವೆಂದರೆ ಈತ ತನ್ನ ತಲೆಯನ್ನು ಆಡಿಸುತ್ತ "ನಾಟ್ ಔಟ್" ಎಂದು ಸೂಚಿಸುತ್ತಾನೆ.ಪರಿಸ್ತಿತಿಗನುಗುಣವಾಗಿ ಕೇಳಿಕೊಂಡ ವಿಸರ್ಜನೆಗಳು ಅಸ್ಪಷ್ಟವಾಗಿದ್ದಾಗ ಮಾಡುವ ಮನವಿಗಳು ಸಾಮಾನ್ಯವಾಗಿ ದೊಡ್ಡ ದ್ವನಿಯಲ್ಲಿರುತ್ತವೆ.
# '''ಬೌಲ್ಡ್''' : ಬೌಲರ್ ಎಸೆದ ಬಾಲ್ ನೇರವಾಗಿ ವಿಕೆಟನ್ನು ಬಡಿದು ಒಂದು ಬೆಯಲ್ ನೆಲೆತಪ್ಪಿ ವಿಕೆಟ್ಗಳು ಬೇರ್ಪಡೆಗೊಂಡರೆ ಅದನ್ನು ಬೌಲ್ಡ್ ಎಂದು ಕರೆಯುಚರು (ಗಮನಿಸತಕ್ಕ ವಿಷಯವೆಂದೆರೆ, ಒಂದು ವೇಳೆ ಬಾಲ್ ವಿಕೆಟನ್ನು ತಾಗಿ ಮೇಲಿರುವ ಯಾವುದೇ ಬೆಯಿಲ್ಗಳು ನೆಲೆತಪ್ಪದಿದ್ದಲಿ ಅದನ್ನು ನಾಟ್ ಔಟ್ ಎಂದು ಕರೆಯಲಾಗುತ್ತದೆ)<ref>[http://www.lords.org/laws-and-spirit/laws-of-cricket/laws/law-30-bowled,56,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 30] {{Webarchive|url=https://web.archive.org/web/20121125070200/http://www.lords.org/laws-and-spirit/laws-of-cricket/laws/law-30-bowled,56,AR.html |date=2012-11-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಕಾಟ್''' : ಬ್ಯಾಟ್ಸ್ಮನ್ ತನ್ನ ಬ್ಯಾಟ್ ಅಥವಾ ಕೈಯಿಂದ ಬಾಲನ್ನು ಹೊಡೆದಿದ್ದು ಮೇಲಕ್ಕೆ ಚಿಮ್ಮಿದ ಬಾಲ್ ನೆಲವನ್ನು ತಾಗುವುದಕ್ಕಿಂತ ಮುನ್ನ ಫೀಲ್ಡಿಂಗ್ ತಂಡದ ಯಾವುದಾದರು ಒಬ್ಬ ಸದಸ್ಯನಿಂದ ಹಿಡಿಯಲ್ಪಟ್ಟರೆ ಅದನ್ನು "ಕಾಟ್" ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-32-caught,58,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 32] {{Webarchive|url=https://web.archive.org/web/20121225124326/http://www.lords.org/laws-and-spirit/laws-of-cricket/laws/law-32-caught%2C58%2CAR.html |date=2012-12-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಲೆಗ್ ಬಿಪೋರ್ ವಿಕೆಟ್ (lbw)''' : ಮೊದಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಮೈದಾನದ ಹೊರಗಿನ ಅಂಪೈರ್ನ ಅಭಿಪ್ರಾಯದಲ್ಲಿ, ಒಂದು ವೇಳೆ ಚೆಂಡು ವಿಕೇಟ್ಗಳನ್ನು ಬಡಿಯುವದಕ್ಕಿಂತ ಮುನ್ನ ಬ್ಯಾಟ್ಸ್ಮನ್ನ ಪ್ಯಾಡನ್ನು ಬಡಿದಿದ್ದರೆ ಅದನ್ನು "ಲೆಗ್ ಬಿಪೋರ್ ವಿಕೇಟ್" ಎಂದು ಕರೆಯುವರು. ಒಂದು ವೇಳೆ ಬ್ಯಾಟ್ಸ್ಮನ್, ಎಸೆಯಲ್ಪಟ್ಟ ಚೆಂಡನ್ನು ಹೊಡೆಯುವ ಪ್ರಯತ್ನದಲ್ಲಿ, ಗುರಿತಪ್ಪಿದ ಚೆಂಡು ನೇರವಾಗಿ ಹೋಗಿ ವಿಕೇಟನ್ನು ಬಡಿಯುವ ಬದಲು ಆತನ ಪ್ಯಾಡನ್ನು ಬಡಿಯಬಹುದು, ಆಗ ಬ್ಯಾಟ್ಸ್ಮನ್ ಔಟ್ ಎಂದು ನಿರ್ಣಯಿಸಲಾಗುತ್ತದೆ. ಒಂದು ವೇಳೆ ಬ್ಯಾಟ್ಸ್ಮನ್ ಚೆಂಡನ್ನು ಹೋಡೆಯುವ ಯಾವುದೇ ಪ್ರಯತ್ನವನ್ನು ಮಾಡದೆ ಇದ್ದರೂ, ಚೆಂಡು ವಿಕೇಟ್ನ ನೇರಕ್ಕಿರುವ ಆತನ ಪ್ಯಾಡನ್ನು ಬಡಿಯಬೇಕೆಂದೆನೂ ಇಲ್ಲ ಆದರೆ ಅದು ನೇರವಾಗಿ ವಿಕೇಟನ್ನು ಬಡಿಯುವಂತಿರಬೇಕು. ಒಂದು ವೇಳೆ ಚೆಂಡು ಲೆಗ್ ಸ್ಟಂಪಿನ ಹೊರಗೆ ಬಿದ್ದು ಪ್ಯಾಡ್ಗೆ ಬಡಿದಿದ್ದರೆ ಆಗ ಅಂಥಹ ಯಾವುದೇ ಪರಿಸ್ಥಿತಿಯಲ್ಲಿ ಬ್ಯಾಟ್ಸ್ಮನ್ನನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ.<ref>[http://www.lords.org/laws-and-spirit/laws-of-cricket/laws/law-36-leg-before-wicket,62,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 36] {{Webarchive|url=https://web.archive.org/web/20080831051417/http://www.lords.org/laws-and-spirit/laws-of-cricket/laws/law-36-leg-before-wicket%2C62%2CAR.html |date=2008-08-31 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ರನ್ ಔಟ್''' : ಬ್ಯಾಟ್ಸ್ಮನ್ ಮೈದಾನದಲ್ಲಿ ತನ್ನ ಗಡಿರೇಖೆಯಿಂದ ಹೊರಗಡೆ ಇರುವಾಗ ಫೀಲ್ಡಿಂಗ್ ತಂಡದ ಯಾವುದೇ ಸದಸ್ಯನಿಂದ ಚೆಂಡಿನಿಂದ ವಿಕೇಟ್ ಮುರಿಯಲ್ಪಟ್ಟರೆ ಅಥವಾ ವಿಕೇಟನ್ನು "ನೆಲಕ್ಕೆ ಉರುಳಿಸಲ್ಪಟ್ಟರೆ" ಅದನ್ನು ರನ್ ಔಟ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಟ್ಸ್ಮನ್ ರನ್ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಫೀಲ್ಡಿಂಗ್ ತಂಡದ ಸದಸ್ಯನಿಂದ ಚೆಂಡನ್ನು ಕರಾರುವಕ್ಕಾಗಿ ವಿಕೇಟ್ಗೆ ಎಸೆಯಲ್ಪಟ್ಟರೆ ಮಾತ್ರ ಸಂಭವಿಸುತ್ತದೆ.<ref>[http://www.lords.org/laws-and-spirit/laws-of-cricket/laws/law-38-run-out,64,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 38] {{Webarchive|url=https://web.archive.org/web/20080305040750/http://www.lords.org/laws-and-spirit/laws-of-cricket/laws/law-38-run-out,64,AR.html |date=2008-03-05 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಸ್ಟಂಪ್ಡ್''' ಬೌಲರ್ನಿಂದ ಎಸೆಯಲ್ಪಟ್ಟ ಚೆಂಡನ್ನು ಬ್ಯಾಟ್ಸ್ಮನ್ ತಪ್ಪಿಸಿಕೊಂಡು, ಆ ಚೆಂಡು ನೇರವಾಗಿ ವಿಕೇಟ್ ಕೀಪರ್ನ ಕೈ ಸೇರಿದರೆ ಮತ್ತು ಆ ಸಮಯದಲ್ಲಿ ಆತನ ಗಡಿರೇಕೆಗಿಂತ ಮುಂದೆ ಕಾಲನ್ನು ಇಟ್ಟಿದ್ದರೆ ಮತ್ತು ಆ ಸಮಯದಲ್ಲಿ ಬ್ಯಾಟ್ಸ್ಮನ್ ರನ್ಗಾಗಿ ಪ್ರಯತ್ನಿಸದಿದ್ದಲ್ಲಿ ವಿಕೇಟ್ ಕೀಪರ್ನಿಂದ ಸ್ಟಂಪ್ಡ್ ಆಗುತ್ತಾನೆ.<ref>[http://www.lords.org/laws-and-spirit/laws-of-cricket/laws/law-39-stumped,65,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 39] {{Webarchive|url=https://web.archive.org/web/20100221064459/http://www.lords.org/laws-and-spirit/laws-of-cricket/laws/law-39-stumped,65,AR.html |date=2010-02-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಹಿಟ್ ವಿಕೇಟ್''' : ಒಬ್ಬ ಬ್ಯಾಟ್ಸ್ಮನ್ ಹಿಟ್ ವಿಕೇಟ್ ಮೂಲಕ ಔಟ್ ಆಗುತ್ತಾನೆ, ಒಂದು ವೇಳೆ ಒಂದು ಅಥವಾ ಎರಡೂ ಬೆಯಲ್ಗಳನ್ನು ತನ್ನ ಬ್ಯಾಟ್ನಿಂದ, ದೇಹದಿಂದ, ಬಟ್ಟೆಯಿಂದ ಅಥವಾ ಯಾವುದೇ ಪರಿಕರದಿಂದ ಚೆಂಡನ್ನು ಬಡಿಯುವ ಸಂದರ್ಭದಲ್ಲಿ ಅಥವಾ ರನ್ಗಳಿಸಲು ಪ್ರಯತ್ನಿಸುವ ಸಮಯದಲ್ಲಿ ಉರುಳಿಸಿದರೆ ಅದನ್ನು ಹಿಟ್ ವಿಕೇಟ್ ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-35-hit-wicket,61,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 35] {{Webarchive|url=https://web.archive.org/web/20090312063602/http://www.lords.org/laws-and-spirit/laws-of-cricket/laws/law-35-hit-wicket,61,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಬಾಲನ್ನು ಎರಡು ಬಾರಿ ಹೊಡೆಯುವುದು''' ಇದು ಒಂದು ಅಪರೂಪದ ವಿಧಾನ ಮತ್ತು ಇದನ್ನು ಆಕ್ರಮಣಕಾರಿ ಆಟವನ್ನು ತಡೆಯಲು ಮತ್ತು ಫಿಲ್ಡರ್ಗಳ ರಕ್ಷಣೆಯ ಕಾರಣದಿಂದಾದಾಗಿ ಪರಿಚಯಿಸಲಾಗಿದೆ. ಕಾನೂನು ಬದ್ಧವಾಗಿ ಬ್ಯಾಟ್ಸ್ಮನ್ ಚೆಂಡು ವಿಕೇಟ್ಗೆ ತಗುಲುವುದನ್ನು ತಪ್ಪಿಸುವ ಸಲುವಾಗಿ ಮಾತ್ರ ಒಮ್ಮೆ ಆಡಿದ ನಂತರವೂ ಮತ್ತೊಮ್ಮೆ ಬ್ಯಾಟ್ನಿಂದ ಹೊಡೆಯಬಹುದಾಗಿದೆ.<ref>[http://www.lords.org/laws-and-spirit/laws-of-cricket/laws/law-34-hit-the-ball-twice,60,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 34] {{Webarchive|url=https://web.archive.org/web/20090220231434/http://www.lords.org/laws-and-spirit/laws-of-cricket/laws/law-34-hit-the-ball-twice,60,AR.html |date=2009-02-20 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಮೈದಾನದಲ್ಲಿ ಅಡಚಣೆಯನ್ನು ತಂದೊಡ್ಡುವುದು''' : ಉದ್ದೇಶಪೂರ್ವಕವಾಗಿ ಫೀಲ್ಡರ್ನ ದಾರಿಗೆ ಅಡ್ಡಹಾಕುವುದರ ಮೂಲಕ ಔಟ್ ಆಗುವ ಒಂದು ಅಪರೂಪದ ಸನ್ನಿವೇಶ.<ref>[http://www.lords.org/laws-and-spirit/laws-of-cricket/laws/law-37-obstructing-the-field,63,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 37] {{Webarchive|url=https://web.archive.org/web/20090524073655/http://www.lords.org/laws-and-spirit/laws-of-cricket/laws/law-37-obstructing-the-field,63,AR.html |date=2009-05-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಚೆಂಡನ್ನು ಕೈಯಿಂದ ಮುಟ್ಟುವಿಕೆ''' : ಬ್ಯಾಟ್ಸ್ಮನ್ ''ಉದ್ದೇಶಪೂರ್ವಕವಾಗಿ'' ತನ್ನ ವಿಕೇಟನ್ನು ರಕ್ಷಿಸಿಕೊಳ್ಳುವದಕ್ಕಾಗಿ ಚೆಂಡನ್ನು ಕೈಯಿಂದ ಮುಟ್ಟುವಹಾಗಿಲ್ಲ (ಗಮನಿಸಬೇಕಾದ ವಿಶಯವೆಂದರೆ, ಎಸೆಯಲ್ಪಟ್ಟ ಚೆಂಡು ಸಾಮಾನ್ಯವಾಗಿ ಬ್ಯಾಟ್ಸ್ಮನ್ನ ಕೈಯನ್ನು ತಾಗುತ್ತದೆ ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿರದ ಕಾರಣ ಇದನ್ನು ನಾಟ್ ಔಟ್ ಎಂದು ಕರೆಯುವರು; ಆದಾಗ್ಯೂ ಆತನ ಕೈ ತಾಗಿ ಪುಟಿದ ಚೆಂಡನ್ನು ಫೀಲ್ಡರ್ ಹಿಡಿದನೆಂದರೆ ಖಂಡಿತವಾಗಿಯೂ ಆತನು ಔಟ್ ಅಗುತ್ತಾನೆ).<ref>[http://www.lords.org/laws-and-spirit/laws-of-cricket/laws/law-33-handled-the-ball,59,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 33] {{Webarchive|url=https://web.archive.org/web/20090312063910/http://www.lords.org/laws-and-spirit/laws-of-cricket/laws/law-33-handled-the-ball,59,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಅವಧಿ ಮುಗಿಯುವಿಕೆ''', ಇದರ ಅರ್ಥ ಒಬ್ಬ ಬ್ಯಾಟ್ಸ್ಮನ್ ಔಟ್ ಆದ ನಂತರ ಇನ್ನೊಬ್ಬ ಬ್ಯಾಟ್ಸ್ಮನ್ ಮೂರು ನಿಮಿಶದ ಅವಧಿಯೊಳಗೆ ಮೈದಾನಕ್ಕೆ ಆಗಮಿಸದಿದ್ದಲ್ಲಿ ಅದನ್ನು ಅವಧಿ ಮುಗಿದಿದೆ ಎಂದು ತೀರ್ಮಾನಿಸಿ ಆತನನ್ನು ಔಟ್ ಎಂದು ಘೋಷಿಸಲಾಗುತ್ತದೆ<ref>[http://www.lords.org/laws-and-spirit/laws-of-cricket/laws/law-31-timed-out,57,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 31] {{Webarchive|url=https://web.archive.org/web/20080501073644/http://www.lords.org/laws-and-spirit/laws-of-cricket/laws/law-31-timed-out,57,AR.html |date=2008-05-01 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಹೆಚ್ಚಿನ ಸಂದರ್ಭಗಳಲ್ಲಿ, ವಿರ್ಜನೆಯ ಸಮಯದಲ್ಲಿ ಸ್ಟ್ರೈಕರ್ನಲ್ಲಿದ್ದ ಆಟಗಾರನು ಔಟ್ ಆಗುವ ಸಂಬವ ಹೆಚ್ಚು ಒಂದು ವೇಳೆ ನಾನ್-ಸ್ಟ್ರೈಕರ್ನಲ್ಲಿದ್ದ ಆಟಗಾರ ಔಟ್ ಆಗಿದ್ದಾನೆ ಎಂದರೆ ಸಾಮಾನ್ಯವಾಗಿ ಅದು ರನ್ ಔಟ್ ಅಗಿರುತ್ತದೆ, ಅಲ್ಲದೆ ಮೈದಾನದಲ್ಲಿ ಅಡ್ಡಿಯನ್ನುಂಟು ಮಾಡುವ, ಚೆಂಡನ್ನು ಕೈಯಿಂದ ಮುಟ್ಟುವ ಅಥವಾ ಅವಧಿ ಮುಗಿಯುವ ಕಾರಣದಿಂದಲೂ ಆತ ಔಟ್ ಆಗಬಹುದಾಗಿದೆ
ಔಟ್ ಆಗದೆಯೂ ಕೂಡ ಬ್ಯಾಟ್ಸ್ಮನ್ ಮೈದಾನವನ್ನು ಬಿಟ್ಟು ಹೋಗಬಹುದು. ಒಂದು ವೇಳೆ ಗಾಯದ ಅಥವಾ ಅನಾರೋಗ್ಯದ ಕಾರಣದಿಂದಾಗಿ ತಾತ್ಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳಬಹುದು, ಮತ್ತು ಆತನು ಇನ್ನೊಬ್ಬ ಬ್ಯಾಟ್ಸ್ಮನ್ನಿಂದ ಬದಲಾಯಿಸಲ್ಪಡುತ್ತಾನೆ. ಇಅದನ್ನಿ ''ರಿಟೈರ್ಡ್ ಹರ್ಟ್'' ಅಥವಾ ''ರಿಟೈರ್ಡ್ ಇಲ್'' ಎಂದು ವರದಿ ಮಾಡಲಾಗುತ್ತದೆ.
ನಿವೃತ್ತಿ ಪಡೆದ ಬ್ಯಾಟ್ಸ್ಮನ್ ಔಟ್ ಆಗಿರುವುದಿಲ್ಲ, ಅಲ್ಲದೆ ಅವಧಿಯ ಕೊನೆಯಲ್ಲಿ ಈತ ಆಟವನ್ನು ಮತ್ತೆ ಮುಂದುವರಿಸಬಹುದಾಗಿದೆ. ಯಾವುದೇ ತೊಂದರೆಯನ್ನು ಮಾಡದ ಬ್ಯಾಟ್ಸ್ಮನ್ ಕೂಡ ನಿವೃತ್ತಿ ಪಡೆಯಬಹುದು, ಆದರೆ ಇದನ್ನು '''ರಿಟೈರ್ಡ್ ಹರ್ಟ್''' ಎಂದು ನಿರ್ಧರಿಸಲಾಗುತ್ತದೆ; ಇದುವರೆಗು ಈ ವಿಧಾನದ ಮೂಲಕ ಯಾವುದೇ ಆಟಗಾರನು ಔಟ್ ಅಗಿರುವ ದಾಖಲೆ ಇಲ್ಲ.''ನೋಬಾಲ್ '' ಆದ ಸಮಯದಲ್ಲಿ ಬ್ಯಾಟ್ ಮಾಡುವವರನ್ನು ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್'', ''ಸ್ಟಂಪ್ಡ್'' ಅಥವಾ ''ಹಿಟ್ ವಿಕೇಟ್'' ಮಾಡುವಂತಿಲ್ಲ. ''ವೈಡ್'' ಆದ ಸಂದರ್ಭದಲ್ಲಿ ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್ '' ಅಥವಾ ''ಎರಡು ಬಾರಿ ಬಾಲ್ ಅನ್ನು ಹೊಡೆದರೆ'' ಬ್ಯಾಟ್ ಮಾಡುವವರನ್ನು ಔಟ್ ಎಂದು ಘೋಷಿಸುವಂತಿಲ್ಲ. ಈ ಕೆಲವು ಔಟ್ ಎಂದು ಘೋಷಿಸುವ ಸಂದರ್ಭಗಳು ಕೆಲವೊಮ್ಮೆ ಬೌಲರ್ ಬಾಲ್ ಮಾಡದೆಯೂ ಸಂಭವಿಸಬಹುದು. ಬ್ಯಾಟ್ಸ್ಮನ್ ಸ್ಥಾನದಲ್ಲಿ ಇಲ್ಲದೆ ಇನ್ನೊಂದೆಡೆ ಇರುವ ವ್ಯಕ್ತಿಯು ತನ್ನ ಕ್ರೀಸ್ ಬಿಟ್ಟರೆ ಬಾಲರ್ನಿಂದ ರನ್ ಔಟ್ಗೆ ಒಳಗಾಗಬಹುದು ಹಾಗೆಯೇ ''ಫಿಲ್ಡಿಂಡ್ಗೆ ತಡೆಯೊಡ್ಡುವ'' ಬ್ಯಾಟ್ಸ್ಮನ್ನನ್ನು ರಿಟೈರ್ಡ್ ಔಟ್ ಎಂದು ಯಾವ ಸಮಯದಲ್ಲಾದರೂ ಘೋಷಿಸಬಹುದಾಗಿದೆ. ''ಟೈಮ್ಡ್ ಔಟ್'' ಎಂಬುದು ಬಾಲ್ ಮಾಡದೆ ಇರುವಾಗಲೂ ಕೂಡ ಬ್ಯಾಟ್ಮನ್ನನ್ನು ಔಟ್ ಎಂದು ಘೋಷಿಸಬಹುದಾಗಿದೆ. ಈ ಎಲ್ಲ ರೀತಿಯ ಔಟ್ ಎಂದು ನಿರ್ಧರಿಸುವ ಪ್ರಕಾರಗಳಲ್ಲೂ ಒಂದು ಬಾಲ್ಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಔಟ್ ಎಂದು ಘೋಷಿಸಬಹುದಾಗಿದೆ.
=== ಇನ್ನಿಂಗ್ಸ್ ಮುಕ್ತಾಯ ===
{{Main|End of an innings (cricket)}}
ಒಂದು ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ಈ ಕೆಳಗಿನ ಸಂದರ್ಭದಲ್ಲಿ ನಿರ್ಧರಿಸಬಹುದಾಗಿದೆ:
# ಹನ್ನೊಂದು ಜನ ಆಟಗಾರರಲ್ಲಿ ಹತ್ತು ಜನ ಔಟ್ ಆಗಿದ್ದರೆ (ವಿಸರ್ಜನೆಗೊಂಡಿದ್ದರೆ); ಈ ಸನ್ನಿವೇಶದಲ್ಲಿ, ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ತಂಡದಲ್ಲಿ ಆಟ ಆಡಬಹುದಾದ ಒಬ್ಬನೇ ಬ್ಯಾಟ್ಸ್ಮನ್ ಉಳಿದಿದ್ದು, ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಟಗಾರರು ಗಾಯ, ಅನಾರೋಗ್ಯ ಅಥವಾ ಅನುಪಸ್ಥಿತಿಯ ಕಾರಣದಿಂದ ಆಡಲು ಲಭ್ಯವಾಗದಿದ್ದ ಸಮಯದಲ್ಲಿ ಕೂಡ ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ಬ್ಯಾಟಿಂಗ್ ತಂಡ ಕೊನೆಯದಾಗಿ ಜಯಗಳಿಸಲು ಅಗತ್ಯವಾಗಿ ಗಳಿಸಲೇಬೇಕಾದ ಮೊತ್ತವನ್ನು ತಲುಪುತ್ತದೆ.
# ಮುಂಚಿತವಾಗಿಯೆ ನಿರ್ಧರಿಸಲ್ಪಟ್ಟ ಸಂಖ್ಯೆಯ ಒವರುಗಳನ್ನು ಬೌಲ್ ಮಾಡಲಾಗುತ್ತದೆ. (ಏಕದಿನ ಪಂದ್ಯಗಳಲ್ಲಿ ಮಾತ್ರ, ಸಾಮಾನ್ಯವಾಗಿ ೫೦ ಒವರುಗಳ ಪಂದ್ಯದಲ್ಲಿ; ಅಥವಾ ಟ್ವೆಂಟಿ೨೦ ಪಂದ್ಯಗಳಲ್ಲಿ)
# ತಂಡದ ನಾಯಕ ಕೊನೆಯಲ್ಲಿ ಇಬ್ಬರು ಆಟಗಾರರು ಔಟ್ ಆಗದೇ ಉಳಿದಿರುವ ಸಮಯದಲ್ಲಿ ಆತನ ತಂಡದ ಆಟ ಮುಗಿಯಿತೆಂದು [[ಡಿಕ್ಲೆರೆಶನ್ ಮತ್ತು ಪೋರ್ಪಿಚುವರ್|ಘೋಷಿಸು]]ತ್ತಾನೆ. (ಇದು ಏಕದಿನ ಮತ್ತು ಸೀಮಿತ ಒವರುಗಳ ಪಂದ್ಯಗಳಿಗೆ ಅನ್ವಯಿಸುವುದಿಲ್ಲ)
=== ಫಲಿತಾಂಶ ===
{{Main|The result in cricket}}
ಒಂದು ವೇಳೆ ಕೊನೆಯದಾಗಿ ಬ್ಯಾಟ್ ಮಾಡುವ ತಂಡ ತನ್ನ ಪ್ರತಿಸ್ಪರ್ಧಿಗಿಂತ ಕಡಿಮೆ ರನ್ ಗಳಿಸಿ ಅಲ್ ಔಟ್ ಆದರೆ, ಆ ತಂಡವನ್ನು "''n'' ರನ್ಗಳಿಂದ ಸೋಲನ್ನು ಅನುಭವಿಸಿತು" ಎಂದು ಕರೆಯಲಾಗುತ್ತದೆ. (''n'' ಇದು ತಂಡಗಳು ಗಳಿಸಿದ ಅಂಕಗಳ ನಡುವಿನ ವ್ಯತ್ಯಾಸವಾಗಿದೆ)
ಒಂದು ವೇಳೆ ಕೊನೆಯಲ್ಲಿ ಬ್ಯಾಟ್ ಮಾಡುವ ತಂಡ ಜಯಗಳಿಸಲು ಬೇಕಾದ ಎಲ್ಲಾ ರನ್ಗಳನ್ನು ಗಳಿಸಿದರೆ, ಆ ತಂಡವನ್ನು "''n'' ವಿಕೇಟುಗಳಿಂದ ಜಯಗಳಿಸಿತು" ಎಂದು ಕರೆಯಲಾಗುತ್ತದೆ.ಇಲ್ಲಿ ''n'' ಇನ್ನೂ ಉಳಿದ ವಿಕೇಟ್ಗಳ ಸಂಖ್ಯೆಯನ್ನು ತಿಳಿಸುತ್ತದೆ. ಉದಾಹರಣೆಗೆ, ಒಂದು ತಂಡ ತನ್ನ ಆರು ವಿಕೇಟ್ಗಳನ್ನು ಕಳೆದುಕೊಂಡು ಪ್ರತಿಸ್ಪರ್ಧಿಯ ಅಂಕಗಳನ್ನು ದಾಟಿದೆ ಎಂದರೆ ಅದು "ನಾಲ್ಕು ವಿಕೇಟ್ಗಳಿಂದ" ಜಯಗಳಿಸಿದೆ ಎಂದು ಅರ್ಥ.
ಎರಡು-ಅವಧಿಯ-ಒಂದು ಪಂದ್ಯದಲ್ಲಿ, ಒಂದು ತಂಡದ ಮೊದಲ ಮತ್ತು ಕೊನೆಯ ಅವಧಿಯ ಒಟ್ಟೂ ಅಂಕಗಳ ಮೊತ್ತವು ಇನ್ನೊಂದು ತಂಡದ ಮೊದಲ ಅವಧಿಯ ಅಂಕಗಳ ಮೊತ್ತಕ್ಕಿಂತ ಕಡಿಮೆ ಇರಬಹುದು.ಅತಿಹೆಚ್ಚು ಸ್ಕೋರ್ ಗಳಿಸಿದ ತಂಡವು n ''ರನ್'' ಗಳಿಂದ ''ಇನ್ನಿಂಗ್ಸ್ ವಿಜೇತ'' ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮತ್ತೆ ಬ್ಯಾಟ್ ಮಾಡುವ ಅಗತ್ಯ ಕೂಡ ಇರಲಾರದು: ''n'' ಇದು ಎರಡು ತಂಡಗಳ ನಡುವಿನ ಸರಾಸರಿ ಮೊತ್ತ ಎಂದು ತಿಳಿಸಲಾಗುತ್ತದೆ.
ಬ್ಯಾಟಿಂಗ್ ಮಾಡುತ್ತಿದ್ದ ಕೊನೆಯ ತಂಡದ ಎಲ್ಲ ವಿಕೇಟ್ಗಳನ್ನು ಕಳೆದುಕೊಂಡರೆ, ಹಾಗೂ ಎರಡು ಕಡೆಯ ತಂಡದವರ ಸ್ಕೋರ್ ಸಮಾನವಾಗಿದ್ದರೆ, ಅಂತಹ ಪಂದ್ಯವನ್ನು [[ಕ್ರಿಕೆಟ್ ಫಲಿತಾಂಶ#ತಡೆಹಿಡಿ|ಟೈ]] ಎಂದು ಘೋಷಿಸಲಾಗುತ್ತದೆ. ಈ ರೀತಿಯ ಸಂದರ್ಭವು ಎರಡು ಇನ್ನಿಂಗ್ಸ್ಗಳ ಪಂದ್ಯದಲ್ಲಿ ವಿರಳ. ಸಾಂಪ್ರದಾಯಿಕವಾದ ಆಟದಲ್ಲಿ ಎರಡು ತಂಡಗಳಿಗೆ ಆಡಲು ನೀಡಿದ ಅವಧಿಯು ಯಾವುದಾದರೊಂದು ತಂಡ ವಿಜೇತವಾಗುವ ಮೊದಲು ಪೂರ್ಣಗೊಂಡರೆ, ಆಟವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದೇ ಒಂದು ಇನ್ನಿಂಗ್ಸ್ ಅವಕಾಶವಿದ್ದರೆ, ಸಾಧ್ಯವಿದ್ದಷ್ಟು ಎಸೆತವನ್ನು ಎಸೆಯುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.
ಈ ರೀತಿಯ ಪಂದ್ಯವನ್ನು "ನಿರ್ಧಿಷ್ಟ ಓವರ್ಗಳ" ಅಥವಾ "ಒಂದು ದಿನದ" ಪಂದ್ಯ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚು ರನ್ಗಳಿಸುವ ತಂಡ ಜಯಗಳಿಸುತ್ತದೆ ಇಲ್ಲಿ ತಂಡ ಎಷ್ಟು ವಿಕೇಟ್ ಕಳೆದುಕೊಂಡಿದೆ ಎಂಬುದನ್ನು ಗಮನಿಸಲಾಗುವುದಿಲ್ಲ, ಈ ಕಾರಣದಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ ಇಲ್ಲ.ಒಂದು ವೇಳೆ ಈ ರೀತಿಯ ಪಂದ್ಯಗಳು ಹವಾಮಾನ ವೈಪರಿತ್ಯದ ಕಾರಣದಿಂದ ತಾತ್ಕಾಲಿಕವಾಗಿ ನಿಲುಗಡೆಯಾದರೆ, ಡಕ್ವರ್ಥ್ ಲೂವಿಸ್ ಎಂದು ಪ್ರಸಿದ್ಧಿಯಾದ ಸಂಕೀರ್ಣ ಗಣೀತಿಯ ಸಂಕೇತಗಳ ಮೂಲಕ ಹೊಸದಾದ ಅಂಕೆಗಳ ಸವಾಲನ್ನು ಒದಗಿಸಲಾಗುತ್ತದೆ.ಎರಡೂ ತಂಡಗಳು ನಿಗಧಿಪಡಿಸಿದ ಓವರ್ಗಳಿಗಿಂತ ಕಡಿಮೆ ಪ್ರಮಾಣದ ಓವರ್ ಅನ್ನು ಬೌಲ್ ಮಾಡಿದಾಗ ಒಂದು ದಿನದ ಪಂದ್ಯವನ್ನು ಕೂಡ ಫಲಿತಾಂಶ ರಹಿತ ಪಂದ್ಯವನ್ನಾಗಿ ಘೋಷಿಸಬಹುದಾಗಿದೆ. ಉದಾಹರಣೆಗೆ ತೇವಾಂಶ ವಾತಾವರಣದ ಕಾರಣ ನೀಡಿ.
== ಹವಾಮಾನ ==
ಕ್ರಿಕೆಟ್ ಇದು ಹೆಚ್ಚಾಗಿ ಒಣವಾತಾವರಣವಿರುವ ದಿನಗಳಲ್ಲಿ ಆಡುವ ಕ್ರೀಡೆಯಾಗಿದೆ. ಆದರೂ ಕೂಡ ಹವಾಮಾನವು ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನಿಗದಿಪಡಿಸಿದ ಕ್ರಿಕೆಟ್ ಪಂದ್ಯವನ್ನು ತೇವಾಂಶಪೂರಿತ ವಾತಾವರಣದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಒದ್ದೆಯಾದ ಮೈದಾನವು ಚೆಂಡಿನ ಪುಟಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚೆಂಡು ಸರಿಯಾದ ಗುರಿ ತಲುಪುವುದು ಸಾಧ್ಯವಾಗುವುದಿಲ್ಲ. ಇದು ಎಲ್ಲ ಆಟಗಾರರಿಗೂ ಸಮಸ್ಯೆಯನ್ನುಂಟುಮಾಡುತ್ತದೆ. ಕೆಲವು ಮೈದಾನಗಳಲ್ಲಿ ಮೈದಾನವನ್ನು ಮುಚ್ಚಿಡುವ ಅವಕಾಶ ಕೂಡ ಇರುತ್ತದೆ. (ಅಥವಾ ವಿಕೇಟ್)ಇಲ್ಲಿ ಉಪಯೋಗಿಸುವ ಮುಚ್ಚಳಿಕೆಯು ಒಂದು ರೀತಿಯ ಶೀಟ್ಸ್ ರೂಪದಲ್ಲಿ ಇರಬಹುದು ಇಲ್ಲವೆ ಕೇವಲ ವಿಕೇಟ್ಗಳನ್ನು ಮಾತ್ರ ಮುಚ್ಚುವ ಮುಚ್ಚಳಿಕೆಯಂತೆ ಇರಬಹುದಾಗಿದೆ (ಮಳೆಗಾಲದಲ್ಲಿ ಉಪಯೋಗಿಸುವ ಛತ್ರಿಯಂತೆ). ಅಥವಾ ಇದು ಒಂದು ರೀತಿಯಲ್ಲಿ ವಿಕೇಟ್ಗಳನ್ನು ಏರ್ಟೈಟ್ ಮುಚ್ಚಳದಂತೆ ಕಾಪಾಡುವಂತಿರುತ್ತದೆ. ಹೆಚ್ಚಾಗಿ ಎಲ್ಲ ಮೈದಾನಗಳಲ್ಲೂ ಪಿಚ್ ಬಿಟ್ಟು ಉಳಿದ ಮೈದಾನವನ್ನು ಮುಚ್ಚುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಾಗಿ ಕೆಟ್ಟಹವಾಮಾನವಿರುವ ಸಮಯದಲ್ಲಿ ಪಂದ್ಯವನ್ನು ಉಳಿದ ಮೈದಾನವು ಸರಿಯಿರದ ಕಾರಣ ನೀಡಿ ರದ್ದುಗೊಳಿಸಲಾಗುತ್ತದೆ
ಕ್ರಿಕೇಟ್ ಆಟದಲ್ಲಿ ಪಾತ್ರವಹಿಸುವ ಇನ್ನೊಂದು ಮುಖ್ಯ ಕಾರಣ ಸಾಕಷ್ಟು ಬೆಳಕು. ಫ್ಲಡ್ಲೈಟ್ ಇಲ್ಲದ ಮೈದಾನದಲ್ಲಿ (ಅಥವಾ ಫ್ಲಡ್ ಲೈಟ್ ಬಳಕೆ ಮಾಡಲಾಗದ ಸ್ಠಿತಿಯಲ್ಲಿ) ಅಂಪೈರ್ಗಳು ಕೆಟ್ಟ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಬ್ಯಾಟ್ಸ್ಮನ್ಗಳಿಗೆ ತಮ್ಮತ್ತ ಬರುವ ಬಾಲ್ನ್ನು ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಥವಾ ಕೆಲವು ಬಾರಿ ಫಿಲ್ಡರ್ಗಳಿಗೆ ತಮ್ಮತ್ತ ಬರುವ ಬಾಲ್ ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಪಂದ್ಯವನ್ನು ರದ್ದುಗೊಳಿಸಬಹುದಾಗಿದೆ. ಇನ್ನು ಕೆಲವು ಸಮಯದಲ್ಲಿ ಉತ್ತಮ ಬೆಳಕು ಬೇಕಾಗುವ ಸಂದರ್ಭದಲ್ಲಿ ಬ್ಯಾಟ್ಸಮನ್ ಸೈಟ್ಸ್ಕ್ರೀನ್ ಉಪಯೋಗಿಸಿಕೊಂಡು ತನ್ನತ್ತ ಬರುವ ಕೆಂಪು ಬಣ್ಣದ ಚೆಂಡನ್ನು ಗುರುತಿಸಲು ಸಹಾಯವಾಗುವಂತೆ ಮಾಡಿಕೊಳ್ಲಬಹುದಾಗಿದೆ. ಹವಾಮಾನಕ್ಕೆ ಸಂಬಂಧಿಸಿದಂತೆ ಅಂಪೈರ್ಗಳು ಯಾವತ್ತೂ ಕೊನೆಯ ನಿರ್ಧಾರ ಕೈಗೊಳ್ಳುವವರಾಗಿರುತ್ತಾರೆ.
== ಪಂದ್ಯದ ವಿವಿಧ ರೀತಿಗಳು ==
ಕ್ರಿಕೇಟ್ ಇದು ಬಹುಮುಖವುಳ್ಳ ಒಂದು ಕ್ರೀಡೆಯಾಗಿದ್ದು, ಸಾಧಾರಣವಾಗಿ ಇದನ್ನು ಮೇಜರ್ ಕ್ರಿಕೇಟ್ ಮತ್ತು ಮೈನರ್ಕ್ರಿಕೇಟ್ ಎಂದು ಆಟದ ರೀತಿಯನ್ನು ಪರಿಗಣಿಸಿ ಎರಡು ವಿಧವಾಗಿ ವಿಂಗಡಿಸಬಹುದಾಗಿದೆ. ಹೆಚ್ಚಾಗಿ ಈ ರೀತಿಯ ವಿಭಜನೆಯನ್ನು ಅದರಲ್ಲೂ ಹೆಚ್ಚಾಗಿ ಮೇಜರ್ ಕ್ರಿಕೇಟ್ಗೆ ಸಂಬಂಧಿಸಿದಂತೆ, ಇಲ್ಲಿ ಹೆಚ್ಚಾಗಿ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಿದ್ದು ಪ್ರತಿ ತಂಡಕ್ಕೆ ಒಂದು ಇನ್ನಿಂಗ್ಸ್ ಇರುತ್ತದೆ. ಮೊದಲ ಪ್ರಕಾರದ ಕ್ರಿಕೇಟ್ ಹೆಚ್ಚಾಗಿ ಫಸ್ಟ್ ಕ್ಲಾಸ್ ಕ್ರಿಕೇಟ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಮೂರರಿಂದ ಐದು ದಿನಗಳ ಅವಧಿಯನ್ನು ಹೊಂದಿರುವಂತದ್ದಾಗಿದೆ (ಇವುಗಳಲ್ಲಿ ಸಮಯಾವಕಾಶದ ಮಿತಿಯೇ ಇಲ್ಲದೆ ಪಂದ್ಯಗಳು ನಡೆದ ಉದಾಹರಣೆ ಕೂಡ ಇದೆ); ಇನ್ನೊಂದು ಪ್ರಕಾರವನ್ನು ನಿರ್ಧಿಷ್ಟ ಓವರ್ಗಳ ಪಂದ್ಯ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರತಿ ತಂಡಕ್ಕೆ ೫೦ ಓವರ್ಗಳ ಅವಕಾಶವನ್ನು ನೀಡಲಾಗುತ್ತದೆ. ಹಾಗೆಯೇ ಈ ಪಂದ್ಯಕ್ಕೆ ಒಂದು ದಿನದ ಕಾಲಾವಧಿಯನ್ನು ನೀಡಲಾಗುತ್ತದೆ (ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಅಥವಾ ಇತರೆ ಕಾರಣಗಳಿಂದಾಗಿ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಬಹುದಾಗಿದೆ.)
ಸಾಧಾರಣವಾಗಿ, ಎರಡು ಇನ್ನಿಂಗ್ಸ್ಗಳ ಪಂದ್ಯಾವಳಿಯು ಪ್ರತಿದಿನ ಸುಮಾರು ಆರು ಗಂಟೆಗಳ ಆಟದ ಅವಧಿಯನ್ನು ಹೊಂದಿರುತ್ತದೆ. ನಿರ್ಧಿಷ್ಟ ಓವರ್ಗಳ ಪಂದ್ಯಾವಳಿಯು ಹೆಚ್ಚಾಗಿ ಆರು ಗಂಟೆಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಪಂದ್ಯಾವಳಿಯ ಸಮಯದಲ್ಲೂ ಸಾಮಾನ್ಯವಾಗಿ ಊಟಕ್ಕಾಗಿ, ಟೀ ವಿರಾಮಕ್ಕಾಗಿ ಹಾಗೂ ತಂಪುಪಾನೀಯ ಸೇವನೆಗಾಗಿ ವಿರಾಮ ನೀಡಲಾಗುತ್ತದೆ. ಹಾಗೆಯೇ ಪ್ರತೀ ಇನ್ನಿಂಗ್ಸ್ ನಡುವೆ ಸಣ್ಣ ವಿರಾಮವನ್ನು ಕೂಡ ನೀಡಲಾಗುತ್ತದೆ. ಐತಿಹಾಸಿಕವಾಗಿ, ಒಂದೇ ವಿಕೇಟ್ನ ಆಟವಾದ ಸಿಂಗಲ್ ವಿಕೇಟ್ ಆಟವನ್ನು ಕ್ರಿಕೇಟ್ ಎಂದು ಪರಿಗಣಿಸಲಾಗಿತ್ತು ಹಾಗೂ ಯಶಸ್ವಿ ಕೂಡಾ ಆಗಿತ್ತು. ೧೮ ಮತ್ತು ೧೯ನೇ ಶತಮಾನದ ಈ ಆಟದ ಕೆಲವು ಪಂದ್ಯಗಳು ಮೇಜರ್ ಕ್ರಿಕೇಟ್ ಪಂದ್ಯಕ್ಕೆ ಸಮನಾಗುವ ಗುಣಮಟ್ಟವನ್ನು ಹೊಂದಿದ್ದವು. ಈ ಆಟದಲ್ಲಿ ಪ್ರತೀ ತಂಡವು ಒಂದರಿಂದ ಆರು ಆಟಗಾರರನ್ನು ಹೊಂದಿರುತ್ತದೆ. ಆದರೆ ಒಮ್ಮೆ ಒಬ್ಬ ಆಟಗಾರ ಮಾತ್ರ ಪ್ರತೀ ಎಸೆತವನ್ನು ತನ್ನ ಇನ್ನಿಂಗ್ಸ್ ಮುಗಿಯುವವರೆಗೆ ಎದುರಿಸಬೇಕಾಗುತ್ತಿತ್ತು. ನಿರ್ಧಿಷ್ಟ ಓವರ್ಗಳ ಕ್ರಿಕೇಟ್ ಪ್ರಾರಂಭವಾದಂದಿನಿಂದ ಸಿಂಗಲ್ ವಿಕೇಟ್ ಕ್ರಿಕೇಟ್ ತೆರೆಮರೆಗೆ ಸರಿದಿದೆ.
=== ಟೆಸ್ಟ್ ಕ್ರಿಕೆಟ್ ===
{{Main|ಟೆಸ್ಟ್ ಕ್ರಿಕೆಟ್}}
[[ಚಿತ್ರ:England vs South Africa.jpg|thumb|250px|ಜನೆವರಿ 2005 ರಲ್ಲಿನ ದಕ್ಷಿಣ ಆಪ್ರಿಕ ಮತ್ತು ಇಂಗ್ಲೆಂಡ್ ನಡುವಿನ ಒಂದು ಟೆಸ್ಟ್ ಪಂದ್ಯಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರು ಟೆಸ್ಟ್ ಪಂದ್ಯದಲ್ಲಿ, ಮೊದಲ ದರ್ಜೆಯ ಆಟದಲ್ಲಿ ಮತ್ತು ಕ್ಲಬ್ ಕ್ರಿಕೇಟಿನಲ್ಲಿ ತಂಡದ ಆಟಗಾರರು ಸಾಂಪ್ರದಾಯಿಕ ಬಿಳಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಾರೆ ಹಾಗು ಕೆಂಪು ಬಣ್ನದ ಕ್ರಿಕೆಟ್ ಬಾಲನ್ನು ಬಳಸುತ್ತಾರೆ.]]
ಟೆಸ್ಟ್ ಕ್ರಿಕೆಟ್ ಇದು ಅತ್ಯುನ್ನತ ಮಟ್ಟದ ಫಸ್ಟ್ಕ್ಲಾಸ್ ಕ್ರಿಕೇಟ್ ಆಗಿದೆ. ಐಸಿಸಿಯೊಂದಿಗೆ ಸಂಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ತಂಡಗಳ ನಡುವೆ ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಟೆಸ್ಟ್ ಪಂದ್ಯವು ನಿರ್ದರಿಸಲ್ಪಡುತ್ತದೆ.
’ಟೆಸ್ಟ್ ಪಂದ್ಯ’ ಎಂಬ ಪದವನ್ನು ತೀರಾ ಹಿಂದೆ ಅಲ್ಲದಿದ್ದರೂ, ಟೆಸ್ತ್ ಪಂದ್ಯಗಳು ಆಸ್ಟ್ರೇಲಿಯಾ ಮತ್ತು [[ಋತು|ಇಂಗ್ಲಂಡ್]] ನಡುವೆ 1876-77ರಲ್ಲಿ ನಡೆದ ಆಸ್ಟ್ರೇಲಿಯನ್ ಸಿಸನ್ನಲ್ಲಿ ನಡೆದ ಎರಡು ಪಂದ್ಯಗಳಿಂದ ಪ್ರಾರಂಭವಾಯಿತು. ಮುಂದೆ ಎಂಟು ರಾಷ್ಟ್ರೀಯ ತಂಡಗಳು ಟೆಸ್ಟ್ ಪಂದ್ಯವಾಡುವ ಅರ್ಹತೆಯನ್ನು ಪಡೆದುಕೊಂಡವು: ದಕ್ಷಿಣ ಆಫ್ರಿಕಾ (೧೮೮೯), ವೆಸ್ಟ್ಇಂಡಿಸ್ (೧೯೨೮), ನ್ಯೂಜಿಲ್ಯಾಂಡ್ (೧೯೨೯), ಭಾರತ (೧೯೩೨), ಪಾಕಿಸ್ತಾನ (೧೯೫೨), ಶ್ರೀಲಂಕಾ (೧೯೮೨), ಜಿಂಬಾಬ್ವೆ (೧೯೯೨), ಮತ್ತು ಬಾಂಗ್ಲಾದೇಶ (೨೦೦೦).
ಹಾಗೆಯೇ ಜಿಂಬಾಬ್ವೆ ೨೦೦೬ರಲ್ಲಿ ಟೆಸ್ಟ್ ಕ್ರಿಕೇಟ್ನ ಅರ್ಹತೆಯನ್ನು ಪಡೆದ ಇತರ ತಂಡಗಳ ಜೊತೆಗೆ ಸ್ಪರ್ಧಿಸಲಾಗದ್ದರಿಂದ ತನ್ನ ಟೆಸ್ಟ್ ಕ್ರಿಕೇಟ್ ಅರ್ಹತೆಯನ್ನು ಕಳೆದುಕೊಂಡಿತು. ಈಗ ಹೊಸಾದಾಗಿ ಅದು ಟೆಸ್ಟ್ ಕ್ರಿಕೇಟ್ ಪಂದ್ಯವನ್ನಾಡುವ ಅರ್ಹತೆಯನ್ನು ಪಡೆಯಬೇಕಾಗಿದೆ.<ref>[http://news.bbc.co.uk/sport1/hi/cricket/other_international/zimbabwe/4625900.stm BBC Sport – Zimbabwe revokes Test status]. ೨೮ ಡಿಸೆಂಬರ್ ೨೦೦೮ರಂದು ಪತ್ತೆಹಚ್ಚಲಾಯಿತು.</ref>
ವೆಲ್ಶ್ ಆಟಗಾರರು ಇಂಗ್ಲಂಡ್ ತಂಡಕ್ಕೆ ಆಡುವ ಅರ್ಹತೆಯನ್ನು ಹೊಂದಿದ್ದು ಇಂಗ್ಲಂಡ್ ಮತ್ತು ವೇಲ್ಸ್ ತಂಡಗಳ ನಡುವೆ ಹೊಂದಾಣಿಕೆಯಿಂದ ಇದು ಸಾಧ್ಯವಾಗಿದೆ. ವೆಸ್ಟ್ಇಂಡಿಸ್ ತಂಡವು ಆಟಗಾರರನ್ನು ಕೆರಿಬಿಯನ್, ಹೆಚ್ಚಾಗಿ ಬಾರ್ಬಡೋಸ್, ಗಯಾನ, ಜಮೈಕಾ, ಟ್ರಿನಿಡಾಡ್, ಟೊಬಾಗೊ ಹಾಗೂ ಲೀವಾರ್ಡ್ ದ್ವೀಪ ಮತ್ತು ವಿನ್ವಾರ್ಡ್ ದ್ವೀಪಗಳ ಬೇರೆ ಬೇರೆ ರಾಜ್ಯಗಳಿಂದ ಆಯ್ಕೆ ಮಾಡಿಕೊಳ್ಳುತ್ತದೆ.
ಎರಡು ತಂಡಗಳ ನಡುವೆ ನಡೆಯುವ ಟೆಸ್ಟ್ಪಂದ್ಯಾವಳಿಯನ್ನು ಕೆಲವು ಪಂದ್ಯಗಳನ್ನು ಈ ತಂಡಗಳ ನಡುವೆ ಆಡಿಸುವ ಮೂಲಕ ನಡೆಸಲಾಗುತ್ತದೆ. ಇದನ್ನು "ಸರಣಿ" ಎಂದು ಕರೆಯಲಾಗುತ್ತದೆ. ಪಂದ್ಯವು ಐದುದಿನಗಳವರೆಗೆ ಮುಂದುವರೆಯಲಿದ್ದು ಸಾಮಾನ್ಯವಾಗಿ ಒಂದು ಸರಣಿಯಲ್ಲಿ ಮೂರರಿಂದ ಐದು ಪಂದ್ಯಗಳು ಇರುತ್ತವೆ. ನಿಗದಿತ ಸಮಯದೊಳಗೆ ಮುಗಿಯದ ಟೆಸ್ಟ್ಪಂದ್ಯಗಳನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ.
೧೮೮೨ರಿಂದ ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಯ್ಶಸ್ ಸರಣಿ ಟ್ರೋಫಿಗಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳು ನಡೆದಿವೆ. ಉಳಿದ ಕೆಲವು ಸರಣಿಗಳು ವೈಯುಕ್ತಿಕ ಟ್ರೋಫಿಯನ್ನು ಹೊಂದಿವೆ : ಉದಾಹರಣೆಗೆ, ದಿ ವಿಸ್ಡನ್ ಟ್ರೋಫಿ ಇದು ಇಂಗ್ಲಂಡ್ ಮತ್ತು ವೆಸ್ಟ್ಟ್ಇಂಡಿಸ್ ನಡುವೆ ನಡೆಯುತ್ತದೆ, ಫ್ರಾಂಕ್ವೊರೆಲ್ ಟ್ರೋಫಿ ಇದು ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡಿಸ್ ನಡುವೆ ನಡೆಯುತ್ತದೆ.
=== ನಿಗದಿತ ಓವರ್ಗಳು ===
[[ಚಿತ್ರ:Australia vs India.jpg|thumb|250px|ಜನೆವರಿ 2004ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಒಂದು ಪಂದ್ಯ ಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರುODIs ಮತ್ತು T20s ತರಹದ ಸೀಮಿತ ಒವರುಗಳ ಆಟದಲ್ಲಿ ವಿವಿಧ ಬಣ್ಣಗಳ ಸಮವತ್ರವನ್ನು ಧರಿಸಲಾಗುತ್ತದೆ ಮತ್ತು ಬಿಳಿಯ ಬಣ್ಣದ ಕ್ರಿಕೆಟ್ ಬೌಲನ್ನು ಬಳಸಲಾಗುತ್ತದೆ.]]
ಈಗ ನಡೆಯುತ್ತಿರುವ ನಿಗದಿತ ಓವರ್ಗಳ ಕ್ರಿಕೇಟ್ ಅನ್ನು ಇಂಗ್ಲಂಡ್ ೧೯೬೩ರ ಸೀಸನ್ನ ’ನಾಕ್ ಔಟ್ ಕಪ್”ನಲ್ಲಿ ಭಾಗವಹಿಸಿದ್ದ ಮೊದಲ ದರ್ಜೆಯ ಕೌಂಟಿ ಕ್ಲಬ್ಗಳ ಜೊತೆಗೆ ಮೊದಲು ಪ್ರಾರಂಭಿಸಿತು. ೧೯೬೯ರಲ್ಲಿ ನ್ಯಾಷನಲ್ ಲೀಗ್ ಸ್ಪರ್ಧೆ ಸ್ಥಾಪಿಸಲ್ಪಟ್ಟಿತು. ಹಂತಹಂತವಾಗಿ ಈ ರೀತಿಯ ಪಂದ್ಯವನ್ನು ಇನ್ನುಳಿದ ಕ್ರಿಕೇಟ್ ಆಡುವ ರಾಷ್ಟ್ರಗಳಿಗೂ ವಿಸ್ತರಿಸಲಾಯ್ತು. ೧೯೭೧ರಲ್ಲಿ ಮೊದಲ ನಿಗಧಿತ ಓವರ್ಗಳ ಅಂತರಾಷ್ಟ್ರೀಯ ಮಟ್ಟದ ಪಂದ್ಯವನ್ನು ಆಡಲಾಯಿತು. ೧೯೭೫ರಲ್ಲಿ ಮೊದಲ ವಿಶ್ವಕಪ್ಕ್ರಿಕೇಟ್ ಪಂದ್ಯವು ಇಂಗ್ಲಂಡ್ನಲ್ಲಿ ನಡೆಯಿತು. ನಿಗಧಿತ ಓವರ್ಗಳ ಪಂದ್ಯಗಳು ಕ್ರಿಕೇಟ್ನಲ್ಲಿ ಹಲವು ಹೊಸತನದ ಆವಿಷ್ಕಾರಕ್ಕೆ ಕಾರಣವಾದವು. ಅವುಗಳಲ್ಲಿ ಬಹುವಿಧ ಬಣ್ಣಗಳ ಕಿಟ್ಬಳಕೆ, ಬಿಳಿ ಬಣ್ಣದ ಚೆಂಡು ಬಳಸಿ ಆಡುವ ಹೊನಲು ಬೆಳಕಿನ ಪಂದ್ಯಗಳನ್ನು ಹೆಸರಿಸಬಹುದು.
ಪಂದ್ಯವೊಂದಕ್ಕೆ ದಿನದ ಅವದಿ ನೀಡುವುದರಿಂದ ಅಂತಹ ಪಂದ್ಯಗಳನ್ನು ’ಒಂದು ದಿನದ ಪಂದ್ಯಗಳ” ಎಂದು ಕರೆಯಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲಾಗುತ್ತಿರುವ ಹೆಚ್ಚು ಚಾಲ್ತಿಯಲ್ಲಿರುವ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಇದು ಮುಖ್ಯವಾದುದಾಗಿದೆ. ಕೆಲವು ನಿರ್ಧಿಷ್ಟ ಅಂಶಗಳಿದ್ದಾಗ ಮಾತ್ರ ಅಂದರೆ ಕೆಟ್ಟ ಹವಾಮಾನದಿಂದಾಗಿ ಆಟಕ್ಕೆ ತೊಂದರೆ ಉಂಟಾದಲ್ಲಿ ಅಥವಾ ಇನ್ನುಳಿದ ಯಾವುದೋ ಕಾರಣದಿಂದಾಗಿ ತೊಂದರೆ ಉಂಟಾದಲ್ಲ್ಲಿ ಮಾತ್ರ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಲಾಗುತ್ತದೆ. ನಿಗಧಿತ ಓವರ್ಗಳ ಪಂದ್ಯಗಳ ಮುಖ್ಯ ಉದ್ದೇಶವೆಂದರೆ ನಿಖರವಾದ ಫಲಿತಾಂಶವನ್ನು ಹೊರಗೆಡಹುವುದು ಹಾಗೂ ಇದರಿಂದ ಪಂದ್ಯ ಡ್ರಾ ಆಗದೇ ಇರುವ ರೀತಿ ನೋಡಿಕೊಳ್ಳುವುದು. ಆದರೆ ಸ್ಕೋರ್ಗಳು ಸಮನಾದಾಗ ಅಥವಾ ಕೆಟ್ಟ ಹವಾಮಾನದಿಂದಾಗಿ ಪಂದ್ಯಗಳು ನಿಖರವಾದ ಫಲಿತಾಂಶದ ನಿರ್ಧಾರಕ್ಕೆ ಬರದೇ ಇರಬಹುದಾಗಿದೆ. ಪ್ರತಿ ತಂಡವು ಒಂದು ಇನ್ನಿಂಗ್ಸ್ ಆಟವಾಡವಾಡಬೇಕಾಗಿದ್ದು ನಿಗಧಿತ ಓವರ್ಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ಇದು ೫೦ ಓವರ್ಗಳ ಪಂದ್ಯವಾಗಿರುತ್ತದೆ. ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಒಂದು ದಿನದ ಪಂದ್ಯಾವಳಿಯ ರೀತಿಯಲ್ಲಿ ನಡೆಸಲಾಗುತ್ತದೆ. ಕಳೆದ ಬಾರಿಯ ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯು ೨೦೦೭ರಲ್ಲಿ ನಡೆದಿದ್ದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಮುಂದಿನ ವಿಶ್ವಕಪ್ ಪಂದ್ಯಾವಳಿಯು ೨೦೧೧ರಲ್ಲಿ ನಡೆಯಲಿದ್ದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿ ಈ ಸರಣಿಯನ್ನು ಆಯೋಜಿಸುತ್ತಿವೆ.
[[ಟ್ವೆಂಟಿ೨೦|ಟ್ವೆಂಟಿ 20]] ಇತ್ತೀಚ್ಚೆಗೆ ಪ್ರಾರಂಭವಾಗಿದ್ದು ಇದೂ ಕೂಡ ನಿಗಧಿತ ಓವರ್ಗಳ ಪಂದ್ಯದ ಪಟ್ಟಿಗೆ ಸೇರುತ್ತದೆ. ಪಂದ್ಯವನ್ನು ಮೂರು ತಾಸುಗಳ ಒಳಗೆ ಮುಗಿಸುವ ಉದ್ದೇಶವನ್ನು ಇದು ಹೊಂದಿರುತ್ತದೆ. ಹೆಚ್ಚಾಗಿ ಸಂಜೆಯ ಅವಧಿಯಲ್ಲಿ. ಮುಖ್ಯವಾಗಿ ೨೦೦೩ರಲ್ಲಿ ಕೆಲಸಗಾರರಿಗೆ ಸಂಜೆ ಸಮಯದ ಮನರಂಜನೆಯಾಗಿ ಈ ರೀತಿಯ ಪಂದ್ಯವನ್ನು ಇಂಗ್ಲಂಡ್ನಲ್ಲಿ ಪರಿಚಯಿಸಲಾಯಿತು. ಇದು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದರಿಂದ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಯ್ತು. ೨೦೦೭ರಲ್ಲಿ ನಡೆದ ಉದ್ಘಾಟನೆಯ ಟ್ವೆಂಟಿ20 ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತು. 2009ರ ವಿಶ್ವ ಟ್ವೆಂಟಿ20 ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಇಂಗ್ಲಂಡನಲ್ಲಿ ಏರ್ಪಡಿಸಲಾಗಿತ್ತು ಹಾಗೂ ಈ ಸರಣಿಯನ್ನು ಪಾಕಿಸ್ತಾನ ತನ್ನದಾಗಿಸಿಕೊಂಡಿತು. ಮುಂದಿನ ಟ್ವೆಂಟಿ೨೦ ಪಂದ್ಯಾವಳಿ ಸರಣಿಯನ್ನು ವೆಸ್ಟ್ಇಂಡಿಸ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಐಸಿಸಿ ವರ್ಲ್ಡ್ ಟ್ವೆಂಟಿ20 ಉದ್ಗಾಟನೆಯ ನಂತರದಲ್ಲಿ ಬಹಳಷ್ಟು ಟ್ವೆಂಟಿ೨೦ ಲೀಗ್ಗಳು ಹುಟ್ಟಿಕೊಂಡವು. ಅವುಗಳಲ್ಲಿ ಮೊದಲನೆಯದು ಇಂಡಿಯನ್ ಕ್ರಿಕೇಟ್ ಲೀಗ್ ಇದನ್ನು ಬಂಡಾಯದ ಲೀಗ್ ಎಂದು ಕರೆಯಲಾಗುತ್ತದೆ. ಬಿಸಿಸಿಐನಿಂದ ಇದು ಅಂಗೀಕೃತವಾಗದ ಕಾರಣ ಬಿಸಿಸಿಐ [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರಿಮಿಯರ್ ಲೀಗ್]] ಎಂಬ ಅಧಿಕೃತ ಲೀಗ್ಅನ್ನು ಹುಟ್ಟು ಹಾಕಿತು.
ಈ ಎರಡೂ ಲೀಗ್ಗಳು ಶ್ರೀಮಂತವಾಗಿದ್ದು ಪ್ರಪಂಚದಾದ್ಯಂತದಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇತ್ತೀಚೆಗೆ ಟ್ವೆಂಟಿ20 ಚಾಂಪಿಯನ್ಸ್ ಲೀಗ್ ಅನ್ನು ಬೇರೆ ಬೇರೆ ದೇಶಗಳ ಸ್ಥಳೀಯ ಕ್ಲಬ್ಗಳ ಸಲುವಾಗಿ ಮಾಡಲಾಯಿತು.
=== ರಾಷ್ಟ್ರೀಯ ಚಾಂಪಿಯನ್ಶಿಪ್ಸ್ ===
[[ಚಿತ್ರ:Yorkshire-CCC-1895.jpg|250px|thumb|1895ರಲ್ಲಿನ ಯಾಕ್೯ಶೈರ್ ಪ್ರಾಂತೀಯ ಕ್ರಿಕೆಟ್ ಮಂಡಳಿ 1893ರಲ್ಲಿ 30 ಕೌಂಟಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡ.]]
ಪ್ರಥಮ ದರ್ಜೆಯ ಕ್ರಿಕೇಟ್, ಇದು ಟೆಸ್ಟ್ ಕ್ರಿಕೇಟ್ ಅನ್ನು ಒಳಗೊಂಡಿದ್ದರೂ ಕೂಡ ಸಾಮಾನ್ಯವಾಗಿ ಐಸಿಸಿ ಸದಸ್ಯತ್ವ ಹೊಂದಿರುವ ತಂಡಗಳು ಸ್ಥಳೀಯವಾಗಿ ಆಡುವ ಆಟವನ್ನು ಕೂಡಾ ಪ್ರಥಮ ದರ್ಜೆಯ ಕ್ರಿಕೇಟ್ಗೆ ಸೇರಿಸಲಾಗುತ್ತದೆ. ಇಂಗ್ಲಂಡ್ನಲ್ಲಿ ಪ್ರಥಮ ದರ್ಜೆಯ ಕ್ರಿಕೇಟ್ ಆಟವನ್ನು ಹೆಚ್ಚಾಗಿ ೧೮ಕೌಂಟಿ ಕ್ಲಬ್ನಿಂದ ಆಡಲಾಗುತ್ತಿದ್ದು ಇದನ್ನು ಕೌಂಟಿ ಚಾಂಪಿಯನ್ಶಿಪ್ ಎಂದು ಕರೆಯಲಾಗುತ್ತದೆ. ಚಾಂಪಿಯನ್ ಕೌಂಟಿಯ ಪರಿಕಲ್ಪನೆಯು ೧೮ನೇ ಶತಮಾನದಿಂದ ಇದ್ದು ಅದಿಕೃತವಾಗ್ಇ ೧೮೯೦ರವರೆಗೆ ಇದು ಚಾಲ್ತಿಗೆ ಬಂದಿರಲಿಲ್ಲ. ಈ ರೀತಿಯ ಕ್ಲಬ್ಗಳಲ್ಲಿ ಯಾರ್ಕ್ಶೈರ್ ಕೌಂಟಿ ಕ್ಲಬ್ ಪ್ರಸಿದ್ಧವಾದುದು. ಇದು ಸುಮಾರು ೩೦ ಅಧಿಕೃತ ಶಿರೋನಾಮೆಯನ್ನು ಹೊಂದಿದೆ.
ಆಸ್ಟ್ರೇಲಿಯಾ ೧೮೯೨-೯೩ರಲ್ಲಿ ಶೆಫಿಲ್ಡ್ ಶೀಲ್ಡ್ ಅನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಪ್ರಥಮ ದರ್ಜೆ ಚಾಂಪಿಯನ್ಶಿಪ್ ಪ್ರಾರಂಬಿಸಿತು. ಆಸ್ಟ್ರೇಲಿಯಾದಲ್ಲಿ ಪ್ರಥ್ಗಮ ದರ್ಜೆ ಕ್ರಿಕೇಟ್ನ ತಂಡವನ್ನು ಅಲ್ಲಿಯ ಬೇರೆ ಬೇರೆ ರಾಜ್ಯಗಳು ಪ್ರತಿನಿಧಿಸುತ್ತವೆ. ೨೦೦೮ರಲ್ಲಿ ನ್ಯೂ ಸೌಥ್ ವ್ಹೇಲ್ಸ್ ಇದು ೪೫ ಸರಣಿಗಳನ್ನು ಗೆಲ್ಲುವ ಮೂಲಕ ಅತಿಹೆಚ್ಚು ಜಯಗಳಿಸಿದ ತಂಡ ಎಂದು ಹೆಸರು ಪಡೆದುಕೊಂಡಿತು.
ರಾಷ್ಟ್ರೀಯ ಚಾಂಪಿಯನ್ಶಿಪ್ ಟ್ರೋಪಿಗಳು ಎಲ್ಲೆಡೆ ಚಾಲ್ತಿಯಲ್ಲಿದ್ದು ಭಾರತದಲ್ಲಿ [[ರಣಜಿ ಟ್ರೋಪಿ]], ನ್ಯೂಜಿಲ್ಯಾಂಡ್ನಲ್ಲಿ [[ಪ್ಲಂಕೆಟ್ ಶೀಲ್ಡ್|ಪ್ಲಂಕೆಟ್ ಶೀಲ್ಡ್]], ದಕ್ಷಿಣ ಆಫ್ರಿಕಾದಲ್ಲಿ [[ಕ್ಯುರಿ ಕಪ್|ಕರ್ರಿ ಕಪ್]], ವೆಸ್ಟ್ಇಂಡಿಸ್ನಲ್ಲಿ [[ಶೆಲ್ ಶೀಲ್ಡ್|ಶೆಲ್ಶಿಲ್ಡ್]] ಎಂದು ಕರೆಯಲಾಗುತ್ತದೆ.ಇವುಗಳಲ್ಲಿ ಕೆಲವನ್ನು ಇತ್ತೀಚೆಗೆ ಹೆಸರು ಬದಲು ಮಾಡಲಾಗಿದೆ ಸ್ಥಳೀಯ ನಿಗದಿತ ಓವರ್ನ ಪಂದ್ಯಾವಳಿಗಳು ೧೯೬೩ರಲ್ಲಿ ಇಂಗ್ಲಂಡ್ನಲ್ಲಿ ನಾಕ್ಔಟ್ ರೀತಿಯ [[ಜಿಲೆಟ್ ಕಪ್|ಜಿಲೆಟ್ ಕಪ್]] ಪ್ರಾರಂಭಿಸಿದಾಗ ಪ್ರಾರಂಭಗೊಂಡವು. ವಿವಿಧ ದೇಶಗಳು ಹೆಚ್ಚಾಗಿ ಆಗಾಗ ನಾಕ್ಔಟ್ ಹಾಗೂ ಲೀಗ್ ರೀತಿಯ ಪಂದ್ಯಗಳನ್ನು ಏರ್ಪಡಿಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಟ್ವೆಂಟಿ೨೦ ಸ್ಪರ್ಧೆಗಳನ್ನು ಪರಿಚಯಿಸಲಾಗಿದ್ದು ಇವು ಹೆಚ್ಚಾಗಿ ನಾಕ್ಔಟ್ ರೀತಿಯ ಪಂದ್ಯಗಳಾಗಿದ್ದು ಕೆಲವೊಮ್ಮೆ ಮಿನಿ-ಲೀಗ್ ಪಂದ್ಯಗಳನ್ನು ಅಳವಡಿಸಲಾಗಿರುತ್ತದೆ.
=== ಕ್ರಿಕೇಟ್ನ ಇನ್ನೀತರ ವಿಧಗಳು ===
{{Main|Forms of cricket}}
ಕ್ರಿಕೇಟ್ ಅಸಾಂಪ್ರದಾಯಿಕ ಬದಲಾವಣೆಗಳನ್ನು ಹೊಂದಿರುವ ಹಲವಾರು ಕ್ರೀಡೆಗಳು ಇಂದು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಳಾಂಗಣ ಕ್ರಿಕೇಟ್, ಬೀಚ್ ಕ್ರಿಕೇಟ್, ಕ್ವಿಕ್ ಕ್ರಿಕೇಟ್ ಮತ್ತು ಕೆಲವು ಕಾರ್ಡ್ ಆಟಗಳು ಹಾಗೂ ಬೋರ್ಡ್ ಆಟಗಳು ಕ್ರಿಕೇಟ್ನಿಂದ ಸ್ಪೂರ್ತಿ ಪಡೆದುಕೊಂಡಿವೆ. ಈ ಎಲ್ಲ ಆಟಗಳಲ್ಲಿ ನಿಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಸ್ಪರ್ಧಿಗಳು ಆಟವನ್ನು ಆಸ್ವಾಧಿಸುವಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. [[ಒಳಾಂಗಣ ಕ್ರಿಕೆಟ್|ಒಳಾಂಗಣ ಕ್ರಿಕೇಟ್]] ಅನ್ನು ನೆಟ್ಗಳ ನಡುವೆ ಒಳಾಂಗಣ ಪ್ರದೇಶದಲ್ಲಿ ಆಡಲಾಗುತ್ತದೆ. ಇದು ಹೆಚ್ಚಾಗಿ ಸಾಂಪ್ರದಾಯಿಕವಾಗಿದ್ದು ಉಳಿದ ಹೊರಾಂಗಾಣ ಆಟಗಳು ಹೆಚ್ಚಾಗಿ ಅಸಾಂಪ್ರದಾಯಿಕವಾಗಿರುತ್ತವೆ.
[[ಚಿತ್ರ:Cricket Scene Sarhad..jpg|left|thumb|250px|ಉದ್ಯಾನವನದ ತಾತ್ಕಾಲಿಕ ಪಿಚ್ ಮೇಲೆ ಕ್ರಿಕೆಟ್ ಆಡುತ್ತಿರುವ ಮಕ್ಕಳು. ಹಲವಾರು ರಾಷ್ಟ್ರಗಳಲ್ಲಿ ಜನರು ಕ್ರಿಕೆಟ್ ಆಟವನ್ನು ಪಿಚ್ನಲ್ಲಿ ಅಥವಾ ತಾತ್ಕಾಲಿಕ ಮೈದಾನದಲ್ಲಿ ಆಡುವುದು ಸಾಮಾನ್ಯವಾಗಿದೆ]]
ಕುಟುಂಬದವರು ಹಾಗೂ ಯುವಕರು, ಅರೆಪಟ್ಟಣ ಪ್ರದೇಶದಲ್ಲಿ ಆಡುವ [[ಬ್ಯಾಕ್ಯಾರ್ಡ್ ಕ್ರಿಕೆಟ್|ಬ್ಯಾಕ್ಯಾರ್ಡ್ ಕ್ರಿಕೇಟ್]] ಆಟವು ಎಲ್ಲೆಡೆ ಪ್ರಸಿದ್ಧವಾಗಿದೆ. ಭಾರತದ ತಂಡಕ್ಕೆ ಆಟಗಾರರನ್ನು ಒದಗಿಸುವ ಬಹುತೇಕ ಇಲ್ಲಿನ ಪಟ್ಟಣಗಳಲ್ಲಿ ಗಲ್ಲಿ ಕ್ರಿಕೇಟ್ ಪ್ರಸಿದ್ಧವಾಗಿದೆ. ಇಲ್ಲಿಯ ಹುಡುಗರು ಉದ್ದನೆಯ ರಸ್ತೆಗಳಲ್ಲಿ ಕ್ರಿಕೇಟ್ ಆಡುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತದೆ. ಕೆಲ ಸಮಯಗಳಲ್ಲಿ ನಿಯಮಗಳನ್ನು ಉತ್ತಮಗೊಳಿಸಲಾಗಿದೆ : ಉದಾಹರಣೆಗೆ ಫೀಲ್ಡ್ ಮಾಡುತ್ತಿರುವವರು ತಮ್ಮತ್ತ ಬರುವ ಚೆಂಡನ್ನು ಒಮ್ಮೆ ನೆಲಕ್ಕೆ ಬಿದ್ದು ಪುಟಿದಾಗ ಹಿಡಿಯುವ ಅವಕಾಶ ಇದೆ ಹಾಗೂ ಇಂತಹ ಸಮಯದಲ್ಲಿ ಬ್ಯಾಟ್ ಮಾಡುತ್ತಿರುವವನು ಔಟ್ ಎಂದು ಘೊಷಿಸಬಹುದಾಗಿದೆ. ಟೆನ್ನಿಸ್ಬಾಲ್ ಹಾಗೂ ಮನೆಯಲ್ಲಿ ಮಾಡಿದ ಬ್ಯಾಟ್ನಿಂದ ಹೆಚ್ಚಾಗಿ ಆಟ ಆಡಲಾಗುತ್ತದೆ. ಬೇರೆ ಬೇರೆ ರೀತಿಯ ವಸ್ತುಗಳು ಇಲ್ಲಿ ಸ್ಟಂಪ್ ಆಗಿ ಕಾರ್ಯನಿರ್ವಹಿಸುತ್ತವೆ. [[ಪ್ರೆಂಚ್ ಕ್ರಿಕೆಟ್|ಫ್ರೆಂಚ್ ಕ್ರಿಕೇಟ್]]ನಲ್ಲಿ ಬ್ಯಾಟರ್ಸ್ಲೆಗ್ ಅನ್ನು ಬಳಸಲಾಗುತ್ತದೆ. ಆದರೆ ಅದು ಫ್ರಾನ್ಸ್ನಲ್ಲಿ ಹುಟ್ಟಿದ್ದು ಅಲ್ಲ, ಹೆಚ್ಚಾಗಿ ಸಣ್ಣ ಮಕ್ಕಳು ಇದನ್ನು ಬಳಸಿ ಆಟ ಆಡುತ್ತಾರೆ.
[[ಕ್ವಿಕ್ ಕ್ರಿಕೆಟ್|ಕ್ವಿಕ್ ಕ್ರಿಕೇಟ್]]ನಲ್ಲಿ ಚೆಂಡು ಎಸೆಯುವವನು ಬ್ಯಾಟ್ಮಾಡುವವನು ಸನ್ನದ್ಧನಾಗುವವರೆಗೆ ಕಾಯುವ ಅಗತ್ಯವಿಲ್ಲ. ಇದು ಹೆಚ್ಚು ಚಟುವಟಿಕೆ ಬಯಸುವ ಆಟವಾಗಿದ್ದು ಮಕ್ಕಳಿಗಾಗಿ ರೂಪಿಸಲಾಗಿದೆ ಹೆಚ್ಚಾಗಿ ಇದನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ದೈಹಿಕ ಶಿಕ್ಷಣದಲ್ಲಿ ಬಳಸಲಾಗುತ್ತದೆ. ಇನ್ನೊಂದು ಬದಲಾವಣೆಯಾಗಿ ಆಟದಲ್ಲಿ ಟಿಪ್ ಅಂಡ್ ರನ್ ರೀತಿಯನ್ನು ಬಳಸಲಾಗುತ್ತದೆ. ಇದನ್ನು ಟಿಪಿಟಿ ರನ್, ಟಿಪ್ಸಿ ರನ್ ಅಥವಾ ಟಿಪ್ಪಿ-ಗೊ ಎಂದು ಕರೆಯಲಾಗುತ್ತದೆ. ಇಲ್ಲಿ ಚೆಂಡು ಬ್ಯಾಟ್ಗೆ ಬಡಿದರೆ ಅಥವಾ ಚೂರು ತಾಕಿದರೂ ಬ್ಯಾಟ್ ಮಾಡುತ್ತಿದ್ದ ವ್ಯಕ್ತಿ ರನ್ ಓಡಬಹುದು. ಇಲ್ಲಿ ಚೆಂಡು ಪ್ರಜ್ಞಾ ಪೂರ್ವಕವಾಗಿಯೇ ತಾಕಬೇಕೆಂದೇನು ಇಲ್ಲ. ಈ ರೀತಿಯ ನಿಯಮ ಹೆಚ್ಚಾಗಿ ಪೂರ್ವ ಸಿದ್ಧತೆಯಿಲ್ಲದ ಆಟದಲ್ಲಿ ಕಂಡುಬರುತ್ತದೆ. ಬ್ಯಾಟ್ ಮಾಡುವವನು ಬಾಲ್ ತಡೆಯುವುದನ್ನು ತಪ್ಪಿಸುವಂತೆ ಬಾಲ್ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ.
ಸಮೋವಾ ಪ್ರದೇಶಗಳಲ್ಲಿ ಆಡುವ ಕ್ರಿಕೆಟ್ಗೆ [[ಕಿಲಕಿಟಿ|ಕಿಲಿಕಿಟಿ]] ಎಂದು ಕರೆಯಲಾಗುತ್ತದೆ ಇದನ್ನು [[ಹಾಕಿ ಸ್ಟಿಕ್|ಹಾಕಿ ಬ್ಯಾಟ್]]ನ ರೀತಿಯಲ್ಲಿರುವ ಬ್ಯಾಟ್ನಲ್ಲಿ ಆಡಲಾಗುತ್ತದೆ. ಮೂಲ ಇಂಗ್ಲೀಷ್ ಕ್ರಿಕೇಟ್ನಲ್ಲಿ ೧೭೬೦ರ ನಂತರದಲ್ಲಿ ಬಾಲರ್ಗಳು ಬಾಲ್ ಅನ್ನು ನೇರವಾಗಿ ಎಸೆಯದೇ ಪುಟಿಸಿ ಹಾಕುವ ರೀತಿಯನ್ನು ಪ್ರಾರಂಭಿಸಿದ ನಂತರ ಹಾಕಿ ಸ್ಟಿಕ್ ರೀತಿಯ ಬ್ಯಾಟ್ ಬದಲಾಗಿ ಇವತ್ತಿನ ನೇರವಾದ ರೀತಿಯ ಬ್ಯಾಟ್ ಬಳಕೆ ಪ್ರಾರಂಭಿಸಲಾಯಿತು. [[ಈಸ್ಟಾನಿಯ|ಈಸ್ಟೋನಿಯಾ]]ದಲ್ಲಿ ತಂಡಗಳು ಚಳಿಗಾಲದಲ್ಲಿ ವರ್ಷಕ್ಕೊಮ್ಮೆ [[ಮಂಜುಗಡ್ಡೆ ಕ್ರಿಕೆಟ್|ಐಸ್ ಕ್ರಿಕೇಟ್]] ಟೂರ್ನಾಮೆಂಟ್ಗಾಗಿ ಒಟ್ಟು ಸೇರುತ್ತಾರೆ. ಈ ಆಟವು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುವ ಆಟಕ್ಕೂ ಇಲ್ಲಿ ವಿಪರೀತ ಚಳಿಯಲ್ಲಿ ನಡೆಯುವ ಆಟಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ನಿಯಮಗಳು ಹೆಚ್ಚಾಗಿ ಸಿಕ್ಸ್-ಎ-ಸೈಡ್ ಆಟಕ್ಕೆ ಸಮನಾಗಿರುತ್ತದೆ.
== ಇತಿಹಾಸ ==
{{Main|History of cricket}}
[[ಚಿತ್ರ:RGS old building.jpg|250px|left|thumb|ದಿ ರಾಯಲ್ ಗ್ರಾಮರ್ ಸ್ಕೂಲ್, ಕ್ರಿಕೇಟಿನ ಮುಂಚಿನ ಅರ್ಥಗರ್ಭಿತ ಉಲ್ಲೇಖಕ್ಕೆ ಗಿಲ್ಡ್ಫೋರ್ಡ್ ಒಂದು ಉತ್ತಮ ತಾಣವಾಗಿತ್ತು.]]
ಮೊದಲು ಕ್ರಿಕೇಟ್ ಆಟವನ್ನು "ಚೆಂಡನ್ನು ಹೊಡೆಯುವ ಗುಂಪು ಆಟ, ಉದಾಹರಣೆಗೆ ಪುರಾತನ ಆಟಗಳಾದ ಕ್ಲಬ್-ಬಾಲ್, ಸ್ಟೂಲ್-ಬಾಲ್, ಟ್ರಾಪ್-ಬಾಲ್, ಸ್ಟಾಬ್-ಬಾಲ್ ಮುಂತಾದ ಆಟಗಳನ್ನು ಈ ಗುಂಪಿನ ಆಟಗಳಿಗೆ ಉದಾಹರಿಸಬಹುದಾಗಿದೆ.<ref name="MTG">[[ಜಾನ್ ಮೇಜರ್]], ''ಮೋರ್ ದ್ಯಾನ್ ಅ ಗೇಮ್'', ಹಾರ್ಪರ್ ಕೊಲ್ಲಿನ್ಸ್, ೨೦೦೭</ref> ೧೬ನೇ ಶತಮಾನದ ಟ್ಯೂಡೋರ್ ಅವಧಿಯಲ್ಲಿ ಕ್ರಿಕೇಟ್ ಆಟದ ಮೂಲವನ್ನು ಗುರುತಿಸಬಹುದಾಗಿದೆ. ಕ್ರಿಕೇಟ್ ಆಟದ ಕುರಿತು ಸಿಗುವ ಉಲ್ಲೇಖಿತ ಬರಹವೆಂದರೆ ಸುಮಾರು ೧೩೦೧ರ ಸಮಯದಲ್ಲಿ ಕೆಂಟ್ನ ನ್ಯೂಡನ್ನಲ್ಲಿಯ [[ಇಂಗ್ಲೆಂಡಿನ ಎಡ್ವರ್ಡ್ I|ಎಡ್ವರ್ಡ್ I (ಲಾಂಗ್ಶಾಂಕ್ಸ್)]]ರ ಮಗ [[ಇಂಗ್ಲೆಂಡ್ನ IIನೇ ಎಡ್ವರ್ಡ್|ಪ್ರಿನ್ಸ್ ಎಡ್ವರ್ಡ್]] ಆಡುತ್ತಿದ್ದ ''ಕ್ರೀಗ್'' ಎನ್ನುವ ಆಟದ ಕುರಿತು ಹೇಳಲಾಗಿದೆ. ಇದು ಕ್ರಿಕೇಟ್ ಆಟದ ರೀತಿಯದ್ದೇ ಆಟ ಎಂದು ಊಹಿಸಲಾಗಿದೆ. ಆದರೇ ಯಾವುದೇ ಸಮರ್ಥ ದಾಖಲೆಗಳು ಸಿಗುತ್ತಿಲ್ಲ.<ref>{{cite web|url=http://www.jl.sl.btinternet.co.uk/stampsite/cricket/ladstolords/1300.html#1300|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120804182505/http://www.jl.sl.btinternet.co.uk/stampsite/cricket/ladstolords/1300.html%231300#1300|archivedate=2012-08-04|access-date=2009-11-18|url-status=live}} quotes the precise date of the accounting entry as Thursday ೧೦ ಮಾರ್ಚ್ ೧೩೦೦ (Julian date), which is in the Gregorian year of ೧೩೦೧. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಇನ್ನೂ ಹಲವಾರು ಶಬ್ಧಗಳನ್ನು ಕ್ರಿಕೇಟ್ಗೆ ಪರ್ಯಾಯವಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.ಸುಮಾರು ೧೫೯೮<ref name="FLTL">{{cite web|url=http://www.jl.sl.btinternet.co.uk/stampsite/cricket/ladstolords/1300.html#1597|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120629012916/http://www.jl.sl.btinternet.co.uk/stampsite/cricket/ladstolords/1300.html%231597#1597|archivedate=2012-06-29|access-date=2009-11-18|url-status=live}} quotes the precise date of the court case in Guildford as Monday, ೧೭ ಜನೆವರಿ ೧೫೯೭ (ಜುಲಿಯನ್ ದಿನಾಂಕ), which is in the Gregorian year of ೧೫೯೮. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ರ ಆಸುಪಾಸಿನಲ್ಲಿ ಆಡಲಾಗುತ್ತಿದ್ದ ಆಟವನ್ನು ''ಕ್ರೆಕೆಟ್ (creckett)'' ಎಂದು ಕರೆಯಲಾಗುತ್ತಿದ್ದ ಸ್ಪಷ್ಟ ದಾಖಲೆ ಸಿಗುತ್ತದೆ. ಇದನ್ನು ಕ್ರಿಕೇಟ್ ಆಟದ ಕುರಿತು ದೊರೆತ ಮೊದಲ್ ಉಲ್ಲೇಖ ಎನ್ನಬಹುದಾಗಿದೆ. ಕ್ರಿಕೇಟ್ ಶಬ್ಧ ವ್ಯುತ್ಪತ್ತಿಯಲ್ಲಿ ಆಗ್ನೇಯ ಇಂಗ್ಲಂಡ್ ಮತ್ತು [[ಕೌಂಟಿ ಆಪ್ ಫ್ಲ್ಯಾಂಡರ್ಸ್|ಫ್ಲಾಂಡರ್ಸ್ನ ಕೌಂಟಿ]]ಗಳ ನಡುವೆ ಗಾಢವಾದ ಮಧ್ಯಕಾಲೀನ ವ್ಯಾಪಾರಿ ಬಂಧಗಳಿದ್ದು ಕಂಡುಬರುತ್ತದೆ. ಇದರಲ್ಲಿ ಆಗ್ನೆಯ ಇಂಗ್ಲಂಡ್ನಲ್ಲಿ [[ಬರ್ಗಂಡಿಯ ಡ್ಯೂಕ್|ಬರ್ಗಂಡಿಯ ಡಚ್ಚಿಯು]] ಬರುತ್ತಿದ್ದು ಈ ಶಬ್ಧವು [[ಮಿಡ್ಲ್ ಡಚ್|ಮಧ್ಯಡಚ್]]<ref>[[ಮಿಡಲ್ ಡಚ್]] ಇದು ಆ ಸಮಯದಲ್ಲಿ [[ಕೌಂಟಿ ಆಪ್ ಫ್ಲ್ಯಾಂಡರ್ಸ್|ಫ್ಲ್ಯಾಂಡರ್ಸ್]]ನಲ್ಲಿ ಬಳಕೆಯಲ್ಲಿದ್ದ ಭಾಷೆ.</ref> ನಿಂದ ಬಂದಿರಬಹುದಾಗಿದೆ.''krick'' (''-e'' ) ಇದನ್ನು ಕೋಲು ಅಥವಾ ದಾಂಡು(crook); ಅಥವಾ [[ಹಳೆಯ ಆಂಗ್ಲ ಭಾಷೆ|ಹಳೆ ಇಂಗ್ಲಿಷ್]]ನಲ್ಲಿ ''cricc'' ಅಥವಾ ''cryce'' ಅಂದರೆ ಊರುಗೋಲು ಅಥವಾ ಗುಂಪು ಎಂದು ಅರ್ಥೈಸಬಹುದಾಗಿದೆ.<ref>ಬಿರ್ಲಿ, p.೩</ref> [[ಓಲ್ಡ್ ಪ್ರೆಂಚ್|ಹಳೆ ಫ್ರೆಂಚ್]] ಭಾಷೆಯಲ್ಲಿ ''criquet'' ಎನ್ನುವ ಶಬ್ಧದ ಅರ್ಥವು ಗುಂಪು ಅಥವಾ ಕೋಲು ಎಂದಿತ್ತು ಎಂದುಕೊಳ್ಳಬಹುದಾಗಿದೆ.<ref>ಬಿರ್ಲಿ, ''op. cit.''</ref> ಸ್ಯಾಮ್ಯುಯೆಲ್ ಜಾನ್ಸನ್ ಶಬ್ಧಕೋಶದಲ್ಲಿ ಕ್ರಿಕೇಟ್ ಶಬ್ಧವು "''cryce'', Saxon, a stick" ಎಂಬುದರಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.<ref>ಆಲ್ಥ್ಯಾಮ್, p.೨೧</ref> ಇನ್ನೊಂದು ಸಾಧ್ಯತೆಯ ಸಾಕ್ಶಿಯು ಮಧ್ಯ ಡಚ್ನಲ್ಲಿ ಕಾಣಬಹುದು. ''krickstoel'' ಎಂಬ ಶಬ್ಧವನ್ನು ಗಮನಿಸಬಹುದಾಗಿದೆ. ಈ ಶಬ್ಧದಕ್ಕೆ [[ಚರ್ಚ್ (ಕಟ್ಟಡ)|ಚರ್ಚ್]]ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಂಡಿಯೂರಿ ಪ್ರಾರ್ಥಿಸಲು ಬಳಸುವ ಒಂದು ವಿಧದ ಮಣೆ ಎಂದು ಅರ್ಥವಿದೆ. ಇದು ಹಿಂದೆ ಕ್ರಿಕೇಟ್ನಲ್ಲಿ ಬಳಸುತ್ತಿದ್ದ ಉದ್ದನೆಯ ಕೆಳಮುಖದ ಎರಡು [[ಸ್ಟಂಪ್ (ಕ್ರಿಕೆಟ್)|ಸ್ಟಂಪ್]]ಗಳಿರುವ [[ವಿಕೆಟ್|ವಿಕೇಟ್]]ನಂತೆ ಕಾಣುವುದರಿಂದ ಈ ಶಬ್ಧ ಉತ್ಪತ್ತಿಯಾಗಿರಬಹುದಾಗಿದೆ.<ref>ಬೋವೆನ್, p.೩೩</ref> ಬಾನ್ ವಿಶ್ವವಿದ್ಯಾಲಯದ ಯುರೋಪಿಯನ್ ಭಾಷಾ ತಜ್ಞರಾಗಿರುವ ಹೈನರ್ ಗಿಲ್ಮಿಸ್ಟರ್ ಅವರ ಪ್ರಕಾರ ಕ್ರಿಕೇಟ್ ಶಬ್ಧವು [[ಹಾಕಿ]] ಆಟಕ್ಕಿರುವ ಮಧ್ಯಡಚ್ ನುಡಿಗಟ್ಟು ''met de (krik ket)sen'' (ಅಂದರೆ ಕೋಲಿನಿಂದ ಬೆನ್ನಟ್ಟು ) ಎಂಬುದರಿಂದ ವ್ಯುತ್ಪತ್ತಿಯಾಗಿದೆ.<ref>[http://www.la84foundation.org/SportsLibrary/SportsHistorian/2000/sh201e.pdf ಡೇವಿಡ್ ಟೆರ್ರಿ, ''ಹದಿನೇಳನೇ ಶತಮಾನದ ಕ್ರಿಕೆಟ್ ಆಟ: ಕ್ರಿಕೇಟಿನ ಪುನರ್ ನಿರ್ಮಾಣ''] {{Webarchive|url=https://web.archive.org/web/20090621011709/http://www.la84foundation.org/SportsLibrary/SportsHistorian/2000/sh201e.pdf |date=2009-06-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ಡಾ.ಗಿಲ್ಮಿಸ್ಟರ್ ಅವರ ಪ್ರಕಾರ ಕೇವಲ ಈ ಆಟದ ಹೆಸರು ಮಾತ್ರವಲ್ಲ ಆಟ ಕೂಡ ಫ್ಲೆಮಿಶ್ ಮೂಲದ್ದು ಎನ್ನುತ್ತಾರೆ.<ref>''ದಿ ಲ್ಯಾಂಗ್ವೇಜ್ ಆಪ್ ಕ್ರಿಕೆಟ್'' ಎಂಬ ಪುಸ್ತಕದ ಪರಿಚಯದ ಸಂದರ್ಭದಲ್ಲಿ ಗಿಲ್ಮೆಸ್ಟರ್ಸ್ ಸಿದ್ಧಾಂತವನ್ನು ಜಾನ್ ಎಡ್ಡೋಸ್ ಸಂಕ್ಷೇಪಗೋಳಿಸಿದರು, ಐಎಸ್ಬಿಎನ್ ೧೮೫೭೫೪೨೭೦೩.</ref>
೧೫೯೮<ref name="FLTL"/> ರಲ್ಲಿ ಕೋರ್ಟ್ ಕೇಸ್ವೊಂದರಲ್ಲಿ ೧೫೫೦ರಲ್ಲಿ [[ರಾಯಲ್ ಗ್ರಾಮರ್ ಸ್ಕೂಲ್,ಗಿಲ್ಪರ್ಡ್|ಗಿಲ್ಡ್ಫೋರ್ಡ್ನ ರಾಯಲ್ ಗ್ರಾಮರ್ ಸ್ಕೂಲ್]]ನಲ್ಲಿ ಆಡಲಾಗುತ್ತಿದ್ದ ''creckett'' ಎಂಬ ಆಟವೊಂದರ ಕುರಿತು ಉಲ್ಲೇಖ ಮಾಡಲಾಯಿತು. ಇದು ಈ ಆಟದ ಕುರಿತಾದ ಮೊಟ್ಟಮೊದಲ ನಿರ್ಧಿಷ್ಟವಾದ ಉಲ್ಲೇಖವೆಂದರೆ ಇದೇ ಆಗಿದೆ. ಇದು ಮೂಲತಹ: ಮಕ್ಕಳ ಆಟ ಎಂದು ನಂಬಲಾಗಿದೆ. ಆದರೆ ೧೬೧೦<ref name="HSA">[[ಹ್ಯಾರಿ ಆಲ್ಥೆಮ್|ಎಚ್. ಎಸ್ ಆಲ್ಥೆಮ್]], ''ಅ ಹಿಸ್ಟರಿ ಅಪ್ ಕ್ರಿಕೆಟ್'', ಸಂಪುಟ ೧ (to ೧೯೧೪), ಜಾರ್ಜ್ ಆಯ್ಲೆನ್ ಮತ್ತು ಅನ್ವಿನ್, ೧೯೬೨</ref> ರ ಆಸುಪಾಸಿನಲ್ಲಿ ಯುವಜನತೆ ಕೂಡಾ ಈ ಆಟವನ್ನು ಆಡಲು ಪ್ರಾರಂಭಿಸಿತು. ಈ ವರ್ಷದ ಸುಮಾರಿನಲ್ಲಿಯೇ [[ಹಳ್ಳಿ ಕ್ರಿಕೆಟ್|ಹಳ್ಳಿಗಳ ನಡುವಣ ಪಂದ್ಯಾವಳಿ]]ಯು ನಡೆಯಿತು. ೧೬೨೪ರಲ್ಲಿ ಆಟಗಾರ [[ಜ್ಯಾಸ್ಪರ್ ವೈನೋಲ್|ಜಾಸ್ಪರ್ ವಿನಾಲ್]] ಎಂಬುವವನು ಸಸ್ಸೆಕ್ಸ್ನ ಎರಡು ಹಳ್ಳಿಗಳ ನಡುವೆ ಆಟ ನಡೆಯುವಾಗ ತಲೆಗೆ ಹೊಡೆತ ಬಿದ್ದಿದ್ದರಿಂದ ಸಾವನಪ್ಪುತ್ತಾನೆ.<ref name="TJM">[[ತಿಮೋತಿ ಜೆ ಮ್ಯಾಕ್ಕೆನ್|ತಿಮೋತಿ ಜೆ ಮೆಕ್ಯಾನ್]], ''ಹದಿನೆಂಟನೆ ಶತಮಾನದ ಸೊಸೆಕ್ಸ್ ಕ್ರಿಕೆಟ್'', ಸೊಸೆಕ್ಸ್ ರೆಕಾರ್ಡ್ ಸೊಸೈಟಿ, ೨೦೦೪</ref>
[[ಚಿತ್ರ:England in North America 1859.jpg|250px|right|thumb|1859ರ ಲಿವರ್ಪೂಲ್ನಲ್ಲಿನ ಬೋರ್ಡ್ ಶಿಪ್ ಮೆಲಿನ ಮೊದಲ ಆಂಗ್ಲ ಪ್ರವಾಸಿ ತಂಡ]] ೧೭ನೇ ಶತಮಾನದ ಆರಂಭದಲ್ಲಿ ಹಲವಾರು ಉಲ್ಲೇಖಗಳು ಇಂಗ್ಲೆಂಡ್ನ ಆಗ್ನೆಯ ಭಾಗದಲ್ಲಿ ಕ್ರಿಕೇಟ್ನಲ್ಲಾದ ಬೆಳವಣಿಗೆಯ ಬಗ್ಗೆ ಉಲ್ಲೇಖ ನೀಡುತ್ತವೆ. ಶತಮಾನದ ಕೊನೆಯಲ್ಲಿ ಇದು ಒಂದು ಸಂಘಟಿತ ಆಟವಾಗಿ ಗುರುತಿಸಲ್ಪಟ್ಟಿತು ಅಲ್ಲದೆ ಈ ಆಟವು ಗೌರವಾನ್ವಿತರಿಂದ ಆಡಲ್ಪಡುವ ಆಟ ಎಂದು ಪರಿಗಣಿಸಲಾಯಿತು. ಅಲ್ಲದೆ ಮೊದಲ ವೃತ್ತಿಪರ ಆಟಗಾರರ ತಂಡವು ೧೬೬೦ರ [[ಆಂಗ್ಲ ಪುನರ್ವಶ|ಜೀರ್ಣೋದ್ದಾರದ (Restoration)]] ಸಮಯದಲ್ಲಿ ಕಟ್ಟಲ್ಪಟ್ತಿತು ಎಂದುಕೊಳ್ಳಲಾಗಿದೆ. ವೃತ್ತ ಪತ್ರಿಕೆಯ ವರದಿಯೊಂದರ ಪ್ರಕಾರ ಹನ್ನೊಂದು ಆಟಗಾರರೊಂದಿಗಿನ ’ಗ್ರೇಟ್ ಕ್ರಿಕೇಟ್ ಮ್ಯಾಚ್’ ಆಟವನ್ನು ೧೬೭೯ರಲ್ಲಿ ಸೆಸ್ಸೆಕ್ಸ್ನಲ್ಲಿ ಆಡಲಾಯಿತು ಹಾಗೂ ಇದು ಪರಿಪೂರ್ಣ ಕ್ರಿಕೇಟ್ ಆಟದ ಕುರಿತಾಗಿ ಇರುವ ಮೊಟ್ಟಮೊದಲ ಉಲ್ಲೇಖವಾಗಿದೆ.
ಹದಿನೆಂಟನೇ ಶತಮಾನದಲ್ಲಿ ಈ ಆಟವು ಹೆಚ್ಚಿನ ಬೆಳವಣಿಗೆ ಹೊಂದಿದ್ದು ಇಂಗ್ಲಂಡ್ನ ರಾಷ್ಟ್ರೀಯ ಆಟ ಎಂದು ಪರಿಗಣಿಸಲ್ಪಟ್ಟಿತು. ಬೆಟ್ಟಿಂಗ್ ಈ ಆಟಗಳಲ್ಲಿ ಮುಖ್ಯಪಾತ್ರವಹಿಸುತ್ತಿದ್ದು ಹೆಚ್ಚು ಹಣವಿರುವ ವ್ಯಕ್ತಿಗಳು ತಮ್ಮದೇ ’ಸೆಲೆಕ್ಟ್ XI’ ತಂಡಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ೧೭೦೭ರ ಹೊತ್ತಿನಲ್ಲೇ ಲಂಡನ್ನಲ್ಲಿ ಕ್ರಿಕೇಟ್ ಅತ್ಯಂತ ಪ್ರಮುಖ ಆಟವಾಗಿದ್ದು, ಫಿನ್ಸ್ಬರಿಯ [[ಆರ್ಚಿಲ್ಲರಿ ಗ್ರೌಂಡ್|ಆರ್ಟಿಲರಿ ಮೈದಾನ]]ದಲ್ಲಿ ನಡೆಯುವ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರಲಾರಂಭಿಸಿದರು. [[ಸಿಂಗಲ್ ವಿಕೇಟ್|ಒಂದು ವಿಕೇಟ್]]ನ ರೀತಿಯ ಆಟವು ಹೆಚ್ಚು ಜನರನ್ನು ಹಾಗೂ ಬಾಜಿ ಕಟ್ಟುವವರನ್ನು ಆಕರ್ಷಿಸುತ್ತಿತ್ತು. ೧೭೬೦ರ ಆಸುಪಾಸಿನಲ್ಲ್ಲಿ ಬಾಲರ್ಗಳು ನೇರವಾಗಿ ಚೆಂಡನ್ನು ಎಸೆಯದೆ ಪುಟಿಸಿ ಎಸೆಯುವುದನ್ನು ರೂಡಿಸಿಕೊಂಡಾಗ ಬಾಲಿಂಗ್ ವಿಧಾನದಲ್ಲಿಯೂ ಬದಲಾವಣೆ ಕಂಡುಬಂತು. ಪುಟಿಯುವ ಚೆಂಡನ್ನು ಸಮರ್ಥವಾಗಿ ಎದುರಿಸ ಬೇಕಾದ್ದರಿಂದ ಇದು ಬ್ಯಾಟ್ನ ವಿನ್ಯಾಸದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಈ ಹಿಂದೆ ಇದ್ದ ಹಾಕಿ ಬ್ಯಾಟ್ನ ರೀತಿಯ ಬದಲಾಗಿ ಆಧುನಿಕ ರೀತಿಯ ಅಗಲ ನಮೂನೆಯ ಬ್ಯಾಟ್ ಬಳಕೆಗೆ ಬಂದಿತು. [[ಹ್ಯಾಂಬಲ್ಡೊನ್ ಕ್ಲಬ್|ಹ್ಯಾಂಬಲ್ಡನ್ ಕ್ಲಬ್]] ಅನ್ನು ೧೭೬೦ರಲ್ಲಿ ಕಟ್ಟಲಾಯಿತು. ಇಲ್ಲಿಂದ ಸುಮಾರು ೨೦ವರ್ಷಗಳವರೆಗೆ ಅಂದರೆ [[ಮೆಲ್ಬೋನ್೯ ಕ್ರಿಕೆಟ್ ಮಂಡಳಿ|MCC]] ಕಟ್ಟಲ್ಪಟ್ಟು [[ಲಾಡ್ಸ್೯ನ ಹಳೆಯ ಮೈದಾನ|ಲಾರ್ಡ್ಸ್ ಓಲ್ಡ್ಗ್ರೌಂಡ್]] ೧೭೮೭ರಲ್ಲಿ ಉದ್ಘಾಟನೆಯಾಗುವವರೆಗೂ ಹ್ಯಾಮಲ್ಡನ್ ಕ್ರೀಕೇಟ್ ಆಟದ ಕಾರಸ್ಥಾನವಾಗಿತ್ತು ಮತ್ತು ಮುಖ್ಯ ಕೇಂದ್ರವಾಗಿತ್ತು. MCC ಕ್ಷಿಪ್ರವಾಗಿ ಆಟದ ಮುಖ್ಯಕೇಂದ್ರವಾಯಿತಲ್ಲದೆ [[ಕ್ರಿಕೆಟ್ನ ಕಾನೂನುಗಳು|ಕ್ರಿಕೇಟ್ನ ನಿಯಮ]]ಗಳ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸತೊಡಗಿತು. ೧೮ನೇ ಶತಮಾನದ ಕೊನೆಯ ಹಂತದಲ್ಲಿ ಅನೇಕ ಹೊಸ ನಿಯಮಗಳು ನಿರ್ಧರಿಸಲ್ಪಟ್ಟವು ಅವುಗಳಲ್ಲಿ ಮೂರು ಸ್ಟಂಪ್ನ ವಿಕೇಟ್, ಹಾಗೂ ಲೆಗ್ ಬಿಫೋರ್ ವಿಕೇಟ್ (lbw) ಮುಖ್ಯವಾದವುಗಳು.
[[ಚಿತ್ರ:Donald Bradman australian cricket player pic.JPG|thumb|left|250px|ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೇಟಿನಲ್ಲಿ ಶೇಕಡಾ 99.94 ರಷ್ಟು ಸರಾಸರಿ ಮತ್ತು ಒಟ್ಟಾರೆ ಏಕದಿನ ಪಂದ್ಯದಲ್ಲಿ ಶೇಕಡಾ 5.14 ರಷ್ಟು ಸರಾಸರಿಯನ್ನು ಹೊಂದಿದ್ದರು, ಬೇರೆ ಯಾವುದೇ ಆಟಗಾರನಿಂದ ಈ ದಾಖಲೆಯನ್ನು ಸರಿಗಟ್ಟಲು ಸಾದ್ಯವಾಗಿಲ್ಲ.[59]]]
೧೯ನೇ ಶತಮಾನದಲ್ಲಿಯೇ ಮೊದಲಿದ್ದ [[ರೌಂಡ್ ಆಮ್೯ ಬೌಲಿಂಗ್|ರೌಂಡ್ ಆರ್ಮ್ ಬೌಲಿಂಗ್]] ಹಾಗೂ ನಂತರದ [[ಒವರ್ ಆಮ್೯ ಬೌಲಿಂಗ್|ಓವರ್ಆರ್ಮ್ ಬೌಲಿಂಗ್]] ರೀತಿಯು ಅವೆರಡರ ನಂತರ ಈಗಿನ [[ಅಂಡರ್ ಆಮ್೯ ಬೌಲಿಂಗ್|ಅಂಡರ್ ಆರ್ಮ್ ಬೌಲಿಂಗ್]] ಪ್ರಕಾರವು ಪ್ರಾರಂಭವಾಯಿತು. ಈ ಎರಡೂ ಬೆಳವಣಿಗೆಗಳೂ ವಿವಾದಾಸ್ಪದವಾದವುಗಳು. ಕೌಂಟಿ ಹಂತದಲ್ಲಿ ಆಟದ ಸಂಸ್ಥೆಗಳು ಹುಟ್ಟಿಕೊಂಡಿದ್ದರಿಂದ ಕೌಂಟಿ ಕ್ಲಬ್ಗಳು ಹುಟ್ಟಿಕೊಂಡವು. ೧೮೩೯ರ [[ಸಾಸೆಕ್ಸ್ CCC|ಸಸ್ಸೆಕ್ಸ್ ccc]] ರೀತಿಯ ಕೌಂಟಿ ಕ್ಲಬ್ ಪ್ರಾರಂಭವಾಯಿತು ಇದು ೧೮೯೦ರಲ್ಲಿ ಅಧೀಕೃತ [[ದೇಶದ ಚಾಂಪಿಯನ್ ಪಟ್ಟ|ಕೌಂಟಿ ಚಾಂಪಿಯನ್ಶಿಪ್]] ಹುಟ್ಟುಹಾಕಿತು. ಈ ನಡುವೆ ಬ್ರಿಟಿಷ್ ಸಾಮ್ರಾಜ್ಯವು ಈ ಆಟವನ್ನು ಸಮುದ್ರದಾಚೆಗೂ ವಿಸ್ತರಿಸುವ ಕಾರ್ಯ ಕೈಗೊಂಡಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ, ಉತ್ತರ ಅಮೇರಿಕಾ, ಕೆರಿಬಿಯನ್,ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಇದು ಉತ್ತಮ ನೆಲೆ ಕಂಡುಕೊಂಡಿತು. ೧೮೪೪ರಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಕ್ರಿಕೇಟ್ ಪಂದ್ಯಾವಳಿಯು [[ಸಂಯುಕ್ತ ರಾಷ್ಟ್ರಗಳ ರಾಷ್ಟ್ರೀಯ ಕ್ರಿಕೆಟ್ ತಂಡ|ಸಂಯುಕ್ತ ರಾಜ್ಯ]] ಹಾಗೂ [[ಕೆನಡ ರಾಷ್ಟ್ರೀಯ ಕ್ರಿಕೆಟ್ ತಂಡ|ಕೆನಡಾ]]ದ ನಡುವೆ ನಡೆಯಿತು (ಆದಾಗ್ಯೂ ಇಲ್ಲಿಯವರೆಗೂ ಎರಡೂ ರಾಷ್ಟ್ರಗಳೂ ಟೆಸ್ಟ ಮಾನ್ಯತೆ ಪಡೆಯಲಿಲ್ಲ)
೧೮೫೯ರಲ್ಲಿ [[ಇಂಗ್ಲೆಂಡ್ ಕ್ರಿಕೆಟ್ ತಂಡ|ಇಂಗ್ಲಂಡ್]] ಆಟಗಾರರು ಮೊಟ್ಟಮೊದಲ ಸಮುದ್ರದಾಚೆಯ ಪ್ರವಾಸ ಕೈಗೊಂಡರು (ಉತ್ತರ ಅಮೇರಿಕಾ ದೇಶಕ್ಕೆ) ಮತ್ತು ೧೮೬೨ರಲ್ಲಿ ಇಂಗ್ಲಿಷ್ ತಂಡವು ಆಸ್ಟ್ರೇಲಿಯಾಕ್ಕೆ ಪ್ರಥಮ ಪ್ರವಾಸವನ್ನು ಕೈಗೊಂಡಿತು. ೧೮೭೬–೭೭ರಲ್ಲಿ ಇಂಗ್ಲಂಡ್ ತಂಡವು [http://en.wikipedia.org/wiki/Australia%20national%20cricket%20team ಆಸ್ಟ್ರೇಲಿಯಾ] ಜೊತೆಗೆ [[ಮೆಲ್ಬೋನ್೯ ಕ್ರಿಕೆಟ್ ಮೈದಾನ|ಮೆಲ್ಬೋರ್ನ್ ಕ್ರಿಕೇಟ್ ಗ್ರೌಂಡ್]]ನಲ್ಲಿ ನಡೆದ ಪ್ರಪ್ರಥಮ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಪಂದ್ಯ]]ದಲ್ಲಿ ಪಾಲ್ಗೊಂಡಿತು.
೧೮೬೫ರಲ್ಲಿ [[ಡಬ್ಲೂ ಜಿ ಗ್ರೇಸ್|ಡಬ್ಲ್ಯೂ ಜಿ ಗ್ರೇಸ್]] ಕ್ರಿಕೇಟ್ನಲ್ಲಿ ತನ್ನ ಧೀರ್ಘ ವೃತ್ತಿಯನ್ನು ಪ್ರಾರಂಭಿಸಿದ; ಇವನ ವೃತ್ತಿ ಜೀವನವು ಕ್ರಿಕೇಟ್ನಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳು ಕಾಣಲು ಸಹಕಾರಿಯಾಯಿತು.<ref>[http://www.cricinfo.com/wisdenalmanack/content/story/152764.html CricInfo profile]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವಣ ವೈಶಮ್ಯವು ೧೮೮೨ರಲ್ಲಿ [[ದಿ ಆಯ್ಶಸ್|ಆಯ್ಶಸ್ ಸರಣಿ]]ಯು ಹುಟ್ಟುವುದಕ್ಕೆ ಕಾರಣವಾಯಿತು ಮತ್ತು ಇದು ಟೆಸ್ಟ್ ಕ್ರಿಕೇಟ್ನಲ್ಲಿ ಅತ್ಯಂತ ಪ್ರಸಿದ್ಧ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿತು. ೧೮೮೮–೮೯ರಲ್ಲಿ ಇಂಗ್ಲಂಡ್ ಜೊತೆಗೆ [[ದಕ್ಷಿಣ ಆಪ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ದಕ್ಷಿಣ ಆಫ್ರಿಕಾ]] ಸ್ಪರ್ಧಿಸಿದಾಗ ಟೆಸ್ಟ್ ಕ್ರಿಕೇಟ್ ಉಜ್ಜೀವನಗೊಳ್ಳಲು ಪ್ರಾರಂಭವಾಯಿತು. [[I ನೇ ವಿಶ್ವ ಸಮರ|ಮೊದಲ ಮಹಾಯುದ್ಧ]] ಪ್ರಾರಂಭಕ್ಕಿಂತ ಮೊದಲಿನ ಕೊನೆಯ ಎರಡು ದಶಕಗಳನ್ನು ಕ್ರಿಕೇಟ್ನ [[ಕ್ರಿಕೆಟ್ನ ಸುವಣ೯ ಯುಗ|ಸುವರ್ಣ ಯುಗ]] ಎಂದು ಕರೆಯಲ್ಪಡುತ್ತದೆ. ಇದು ಯುದ್ಧದಿಂದಾದ ಕಹಿಘಟನೆಗಳನ್ನು ಮರೆಯಲು ಇಟ್ಟುಕೊಂಡ ನೆನಪಿನ ಹೆಸರಾಗಿದೆ. ಆದರೂ ಈ ಸಮಯವು ಉತ್ತಮ ಆಟಗಾರರನ್ನೂ ಹಾಗೂ ನೆನಪಿಡತಕ್ಕಂತಹ ಪಂದ್ಯಗಳನ್ನೂ ಕಂಡ ಸಮಯವಾಗಿದೆ. ಮುಖ್ಯವಾಗಿ ಕೌಂಟಿ ಮತ್ತು ಟೆಸ್ಟ್ಹಂತಗಳಲ್ಲಿ ಉತ್ತಮ ಸಂಘಟನಾತ್ಮಕ ಬೆಳವಣಿಗೆಯನ್ನು ಕಾಣಲಾಯಿತು.
ಯುದ್ಧಕಾಲೀನ ವರ್ಷಗಳ ಕ್ರಿಕೇಟ್ ಮುಖ್ಯವಾಗಿ ಆಸ್ಟ್ರೇಲಿಯಾದ [[ಡಾನ್ ಬ್ರಾಡ್ಮನ್|ಡಾನ್ ಬ್ರಾಡ್ಮನ್]]ನಂತಹ ಒಬ್ಬ ಆಟಗಾರನಿಂದ ಗುರುತಿಸಿಕೊಂಡಿತು. ಬ್ರಾಡ್ಮನ್ ಅಂಕಿಅಂಶಗಳಿಂದ ಸಾರ್ವಕಾಲಿಕ ಮಹಾನ್ ಆಟಗಾರನಾಗಿದ್ದಾನೆ. ಇಂಗ್ಲಂಡ ತಂಡವು ಬ್ರಾಡ್ಮನ್ ದಾಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು ಆದ್ದರಿಂದ ಇದು ಕುಖ್ಯಾತ ೧೯೩೨–೩೩ [[ಬಾಡಿ ಲೈನ್|ಬಾಡಿಲೈನ್]] ಸಿರೀಸ್ ಅನ್ನು ಪರಿಚಯಿಸಿದರು. ಮುಖ್ಯವಾಗಿ [[ಹೆರಾಲ್ಡ್ ಲಾರ್ವೂಡ್|ಹೆರಾಲ್ಡ್ ಲಾರ್ವುಡ್]]ನ ಶಾರ್ಟ್ಪಿಚ್ ಎಸೆತವು ಈ ಸಮಯದಲ್ಲಿ ಪರಿಚಯಿಸಲ್ಪಟ್ಟಿತು. ಟೆಸ್ಟ್ ಕ್ರಿಕೇಟ್ ೨೦ನೇ ಶತಮಾನದಲ್ಲಿ [[II ನೇ ವಿಶ್ವ ಸಮರ|ಎರಡನೇ ಮಹಾಯುದ್ಧ]]ದ ಮೊದಲು [[ವೆಸ್ಟ್ ಇಂಡಿಸ್ ಕ್ರಿಕೆಟ್ ತಂಡ|ವೆಸ್ಟ್ ಇಂಡೀಸ್]], [[ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ]], [[ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ|ನ್ಯೂಜಿಲ್ಯಾಂಡ್]] ಮತ್ತು ಯುದ್ಧಾನಂತರದಲ್ಲ್ಲಿ[[ಪಾಕಿಸ್ಥಾನ ರಾಷ್ಟ್ರೀಯ ಕ್ರಿಕೆಟ್ ತಂಡ|ಪಾಕಿಸ್ಥಾನ]], [[ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ಶ್ರೀಲಂಕಾ]] ಮತ್ತು [[ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ|ಬಾಂಗ್ಲಾದೇಶ]] ತಂಡಗಳ ಸೇರ್ಪಡೆಯೊಂದಿಗೆ ತನ್ನ ಪರೀಧಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿತು. ೧೯೭೦ರಿಂದ೧೯೯೨ರ ವರೆಗೆ ದಕ್ಷಿಣ ಆಫ್ರಿಕಾವು ಅದರ [[ವಣ೯ದ್ವೇಶ|ವರ್ಣಬೇಧ ನೀತಿ]]ಯ ಸಲುವಾಗಿ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಾವಳಿಯಿಂದ ನಿಷೇಧಕ್ಕೆ ಒಳಗಾಯಿತು.
೧೯೬೩ರಲ್ಲಿ ಇಂಗ್ಲಂಡ್ ಕೌಂಟಿಗಳು [[ಸೀಮಿತ ಒವರುಗಳ ಕ್ರಿಕೆಟ್|ನಿಗಧಿತ ಓವರ್]]ನ ಪಂದ್ಯವನ್ನು ಪ್ರಾರಂಭಿಸಿದ್ದು ಕ್ರಿಕೇಟ್ನ ಹೊಸ ಯುಗ ಪ್ರಾರಂಭಕ್ಕೆ ಕಾರಣವಾಯಿತು. ಇದರಲ್ಲಿ ಸ್ಪಷ್ಟವಾದ ಫಲಿತಾಂಶಕ್ಕೆ ಅವಕಾಶವಿರುವುದರಿಂದ ನಿಗಧಿತ ಓವರ್ನ ಕ್ರಿಕೇಟ್ನಲ್ಲಿ ಹೆಚ್ಚಿನ ಹಣದ ಆಮಿಷ ಹಾಗೂ ಪಂದ್ಯಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ೧೯೭೧ರಲ್ಲಿ ಮೊಟ್ಟಮೊದಲ [[ಲಿಮಿಟೆಡ್ ಒವರ್ಸ್ ಇಂಟರ್ನ್ಯಾಶನಲ್|ನಿಗಧಿತ ಓವರ್ನ ಅಂತರರಾಷ್ಟ್ರೀಯ ಪಂದ್ಯಾವಳಿ]]ಗಳು ನಡೆಯಿತು.ಕ್ರಿಕೇಟ್ ನಿಯಂತ್ರಣ ಮಂಡಳಿ [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್]](ICC)ತನ್ನ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿತಲ್ಲದೇ ೧೯೭೫ರಲ್ಲಿ ಮೊಟ್ಟಮೊದಲ ನಿಗಧಿತ ಓವರ್ಗಳ [[ಕ್ರಿಕೆಟ್ ವಿಶ್ವ ಕಪ್|ವಿಶ್ವಕಫ್ ಕ್ರಿಕೇಟ್]] ಆಯೋಜಿಸಿತು. ೨೧ನೇ ಶತಮಾನದಲ್ಲಿ ಹೊಸದಾಗಿ ನಿಗಧಿತ ಓವರ್ಗಳ [[ಟ್ವೆಂಟಿ 20|ಟ್ಬೆಂಟಿ20]] ಪ್ರಕಾರವು ತನ್ನ ಪ್ರಭಾವ ಬೀರಿತು.
== ಅಂತರರಾಷ್ಟ್ರೀಯ ರಚನೆ ==
{{Main|International structure of cricket|International Cricket Council}}
[[ಚಿತ್ರ:ICC-cricket-member-nations.png|thumb|270px|ICC ಸದಸ್ಯ ರಾಷ್ಟ್ರಗಳು (ಹೆಚ್ಚಿನ ಮಟ್ಟದಲ್ಲಿ) ಟೆಸ್ಟ್ ಆಡುವ ರಾಷ್ಟ್ರಗಳನ್ನು ಕಿತ್ತಳೆ ಬಣ್ಣದಲ್ಲಿ ತೋರಿಸಲಾಗುತ್ತದೆ; ಸಹಾಯಕ ಸದಸ್ಯ ರಾಷ್ಟ್ರಗಳನ್ನು ಹಸಿರು ಬಣ್ನದಲ್ಲಿ ತೋರಿಸಲಾಗುತ್ತದೆ; ಮಾನ್ಯತೆ ಪಡೆದ ಸದಸ್ಯ ರಾಷ್ಟ್ರಗಳನ್ನು ನೇರಳೆ ಬಣ್ನದಲ್ಲಿ ತೋರಿಸಲಾಗುತ್ತದೆ.]]
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಇದರ ಮುಖ್ಯ ಕಛೇರಿ ದುಬೈನಲ್ಲಿದೆ, ಇದು ಅಂತರ್ರಾಷ್ಟ್ರೀಯ ಕ್ರಿಕೆಟ್ನ ಆಡಳಿತ ಕೇಂದ್ರವಾಗಿದೆ. ಇದು ೧೯೦೯ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಾರ್ವಬೌಮ ಕ್ರಿಕೆಟ್ ಅಧಿವೇಶನವಾಗಿ ಕಾರ್ಯಾರಂಭ ಮಾಡಿತು. ಇದನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂದು ೧೯೬೫ರಲ್ಲಿ ಮರು ನಾಮಕರಣ ಮಾಡಲಾಯಿತು, ಮತ್ತು ಇದರ ನಿಜವಾದ ಹೆಸರು ಬೆಳಕಿಗೆ ಬಂದದ್ದು ೧೯೮೯ರಲ್ಲಿ.
ICC ೧೦೪ ಸದಸ್ಯರನ್ನು ಹೊಂದಿದೆ: ಅಧೀಕೃತ ಟೆಸ್ಟ್ ಪಂದ್ಯಗಳನ್ನಾಡುವ ೧೦ ಪೂರ್ಣ ಪ್ರಮಾಣದ ಸದಸ್ಯರುಗಳು, ಸಹಾಯಕ ೩೪ ಸದಸ್ಯರುಗಳು, ಮತ್ತು ೬೦ ಮಾನ್ಯತೆ ಪಡೆದ ಸದಸ್ಯರುಗಳು.<ref name="CA">[http://www.cricketarchive.co.uk/Archive/Countries/index.html CricketArchive: ICC ಸದಸ್ಯರುಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಕ್ರಿಕೆಟ್ನ ಪ್ರಮುಖ ಅಂತರ್ರಾಷ್ಟ್ರೀಯ ಪಂದ್ಯಾವಳಿಗಳನ್ನು ಸಂಘಟಿಸುವುದು ಮತ್ತು ಅಧಿಕಾರ ನಿರ್ವಹಿಸುವುದು ICCಯ ಜವಾಬ್ಧಾರಿಯಾಗಿದೆ, ಮುಖ್ಯವಾಗಿ ಗಮನಾರ್ಹವಾದ ವರ್ಲ್ಡ್ ಕಪ್ ಕ್ರಿಕೆಟ್. ಎಲ್ಲಾ ಮಂಜೂರಾದ ಟೆಸ್ಟ್ ಪಂದ್ಯಗಳು, ಅಂತರ್ರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು ಅಂತರ್ರಾಷ್ಟ್ರೀಯ ಟ್ವೆಂಟಿ೨೦ ಪಂದ್ಯಗಳಿಗೆ ಅಂಪೈರ್ಗಳನ್ನು ಮತ್ತು ರೆಫರೀಘಳನ್ನು ನೇಮಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ಪ್ರತಿಯೊಂದು ರಾಷ್ಟ್ರವೂ ದೇಶದಲ್ಲಿ ಆಡಿಸಲ್ಪಡುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ನಿಯಂತ್ರಿಸುವ ಒಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಹೊದಿರುತ್ತದೆ. ಕ್ರಿಕೆಟ್ ಮಂಡಳಿ ಚಿಕ್ಕ ರಾಷ್ಟ್ರೀಯ ತಂಡವನ್ನು ಕೂಡ ಆಯ್ಕೆಮಾಡುತ್ತದೆ ಮತ್ತು ರಾಷ್ಟ್ರೀಯ ತಂಡಕ್ಕೆ ದೇಶದಲ್ಲಿ ಮತ್ತು ದೂರದ ರಾಷ್ಟ್ರಗಳಲ್ಲಿ ಪಂದ್ಯಾವಳಿಗಳನ್ನು ಸಂಘಟಿಸುತ್ತದೆ. ವೇಸ್ಟ್ ಇಂಡೀಸ್ನಲ್ಲಿ ಈ ವಿಶಯಗಳು ನಾಲ್ಕು ರಾಷ್ಟ್ರೀಯ ಮಂಡಳಿಗಳು ಮತ್ತು ಎರಡು ಬಹುರಾಷ್ಟ್ರೀಯ ಮಂಡಳಿಗಳಿಂದ ನೇಮಿಸಲ್ಪಟ್ಟ ಸದಸ್ಯರುಗಳಿರುವ [[ವೆಸ್ಟ್ ಇಂಡಿಸ್ ಕ್ರಿಕೆಟ್ ಮಂಡಳಿ|ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ]]ಯಿಂದ ನಿರ್ಧರಿಸಲ್ಪಡುತ್ತದೆ.
== ವಿವರಗಳಿಗಾಗಿ ನೋಡಿ ==
* [[ಕ್ರಿಕೆಟ್ ಮತ್ತು ಬೇಸ್ಬೌಲ್ ನಡುವಿನ ಹೋಲಿಕೆ|ಕ್ರಿಕೆಟ್ ಮತ್ತು ಬೇಸ್ ಬಾಲ್ ನಡುವಿನ ಹೋಲಿಕೆ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯರ ಪಟ್ಟಿ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸದ್ಸ್ಯರುಗಳ ಪಟ್ಟೀ]]
* [[ಟ್ವೆಂಟಿ 20|ಟ್ವೆಂಟಿ20]]
* [[ಕ್ರಿಕೆಟ್ ವಿಶ್ವ ಕಪ್|ವಿಶ್ವ ಕಪ್ ಕ್ರಿಕೆಟ್]]
* [[ICC ವಲ್ಡ್೯ ಟ್ವೆಂಟಿ 20|ICC ವರ್ಲ್ಡ್ ಟ್ವೆಂಟಿ20]]
* [[ಇಂಡಿಯನ್ ಪ್ರೀಮಿಯರ್ ಲೀಗ್]]
* [[ಒಳಾಂಗಣ ಕ್ರಿಕೆಟ್]]
* [[ಅಂಧರ ಕ್ರಿಕೆಟ್|ಕುರುಡು ಕ್ರಿಕೆಟ್]]
* [[ಮಹಿಳೆಯರ ಕ್ರಿಕೆಟ್]]
== ಉಲ್ಲೇಖಗಳು ಮತ್ತು ಪರಾಮರ್ಶೆಗಳು ==
{{Reflist|2}}
== ಹೊರಗಿನ ಕೊಂಡಿಗಳು ==
{{commonscat-inline}}
<!--* [http://www.cricindia.co.nr ಕ್ರಿಕೆಟ್ ಆಟದ ನೇರ ವರದಿ] -->
* [http://www.icc-cricket.com/ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)]
* [http://www.lords.org/laws-and-spirit/laws-of-cricket/ MCC – ಕ್ರಿಕೆಟ್ನ ಔದ್ಯೋಗಿಕ ನಿಯಮಗಳು] {{Webarchive|url=https://web.archive.org/web/20100220005023/http://www.lords.org/laws-and-spirit/laws-of-cricket |date=2010-02-20 }}
{{Forms of cricket}}
{{Team Sport}}
{{Interwikineeded}}
[[ವರ್ಗ:ಕ್ರಿಕೆಟ್]]
[[ವರ್ಗ:ಗುಂಪು ಆಟಗಳು]]
[[ವರ್ಗ:ಚೆಂಡಿನ ಆಟಗಳು]]
[[ವರ್ಗ:ಬ್ಯಾಟ್ ಮತ್ತು ಬೌಲ್ ಆಟ]]
[[ವರ್ಗ:ಒಲಂಪಿಕ್ ಕ್ರೀಡೆಗಳು]]
[[ವರ್ಗ:ಇಂಗ್ಲೆಂಡ್ನಲ್ಲಿ ಪ್ರಾರಂಭಗೊಂಡ ಕ್ರೀಡೆಗಳು]]
oc5htl53k2dzf73tulag3glkww0ud4t
1371585
1371584
2026-04-14T21:09:21Z
Successalltime87
90571
1371585
wikitext
text/x-wiki
{{Infobox ಕ್ರೀಡೆ
| image=Pollock to Hussey.jpg
| imagesize=300px
| caption=A [[Bowling (cricket)|bowler]] bowling to a [[Batting (cricket)|batsman]]. The paler strip is the [[cricket pitch]].it is very important The two sets of three wooden stumps on the pitch are the [[wickets]]. The two white lines are the [[Crease (cricket)|creases]].
| union=[[International Cricket Council]]
| nickname=
| first team=
| registered=
| clubs=
| team=೧೧ players per side<br />substitute fielders (only) are permitted in cases of injury or illness
| category=[[Bat-and-ball games|bat-and-ball]]
| ball=[[cricket ball]], [[cricket bat]],<br /> [[wicket]]: [[Stump (cricket)|stumps]], [[Bail (cricket)|bails]]
}}
'''ಕ್ರಿಕೆಟ್''' ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ [[ಇಂಗ್ಲೆಂಡ್|ಇಂಗ್ಲೆಂಡಿನ]]ಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. [[ಬ್ರಿಟೀಷ್ ಸಾಮ್ರಾಜ್ಯ]]ದ ವಿಸ್ತರಣೆಯು [[ಸಮುದ್ರ]]ದಾಚೆಗಿನ [[ದೇಶ]]ಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.<ref>[http://www.cricketarchive.com/Archive/Countries/index.html CricketArchive – ICC ಸದಸ್ಯ ರಾಷ್ಟ್ರಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಆಟದ ನಿಯಮಾವಳಿಗಳು [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ಕಾನೂನುಗಳು]] ಎಂದು ಪರಿಚಿತವಾಗಿವೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಚೇರಿಯ ನಿಯಮಗಳು] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಇವೆಲ್ಲವುಗಳ ಉಸ್ತುವಾರಿಯನ್ನು ಗ್ರಂಥಸ್ವಾಮ್ಯ ಹೊಂದಿರುವ ICC ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನೋಡಿಕೊಳ್ಳುತ್ತಿದೆ.ಕ್ರಿಕೆಟ್ ಆಟವನ್ನು [[ಕ್ರಿಕೆಟ್ ಮೈದಾನ]]ದ ಮಧ್ಯಭಾಗದಲ್ಲಿರುವ ಪಿಚ್ ಮೇಲೆ ಆಡಿಸಲಾಗುತ್ತದೆ.ಪಂದ್ಯವನ್ನು ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/ MCC – ಕ್ರಿಕೆಟ್ನ ಕಾನೂನುಗಳು: ಕಾನೂನು 1] {{Webarchive|url=https://web.archive.org/web/20130311210212/http://www.lords.org/laws-and-spirit/laws-of-cricket/laws/ |date=2013-03-11 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು [[ರನ್ (ಕ್ರಿಕೆಟ್)|ರನ್]] ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್ಮನ್ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ.
ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಬ್ಯವಿದ್ದ ಎಲ್ಲಾ ಒವರ್ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್ಮನ್ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ.
ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಪ್ನ್ನಂದ್ಯವನ್ನು ಆಡಿಸಲಾಗುತ್ತದೆ.ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ.
== ಉದ್ದೇಶಗಳು ==
[[ಚಿತ್ರ:cricket field parts.svg|right|thumb|250px|ಲಾಕ್ಷಣಿಕ ಕ್ರಿಕೆಟ್ ಮೈದಾನ]]
ಕ್ರಿಕೆಟ್ ಪಂದ್ಯವನ್ನು ಒಂದೊಂದು ಪಂಗಡದಲ್ಲೂ ಹನ್ನೊಂದು ಆಟಗಾರರಿರುವಂತೆ ಎರಡು ಪಂಗಡಗಳ (ಅಥವಾ ಬದಿಗಳ) ನಡುವೆ ವಿವಿಧ ರೀತಿಯ ಗಾತ್ರ ಮತ್ತು ಆಕಾರದ [[ಕ್ರಿಕೆಟ್ ಮೈದಾನ|ಮೈದಾನ]]ದಲ್ಲಿ ಆಡಿಸಲಾಗುತ್ತದೆ.ಮೈದಾನವು ಹುಲ್ಲುಗಳಿಂದ ಆವೃತವಾಗಿರುತ್ತದೆ ಮತ್ತು ಇದು ಮೈದಾನದ ಫಲವತ್ತತೆಯನ್ನು ನೋಡಿಕೊಳ್ಳುವ, ಕಟಾವು ಮಾಡುವ, ರೋಲಿಂಗ್ ಮಾಡುವ ಮತ್ತು ಮೇಲ್ಪದರವನ್ನು ಸಮಾನಗೋಳಿಸುವ ಕೆಲಸಗಾರರಿಂದ ರಚಿಸಲ್ಪಟ್ಟಿರುತ್ತದೆ. ಇದರ ಮೈದಾನದ ಡಯಾಮೀಟರ್ಗಳು{{convert|140|-|160|yd}} ಸಾಮಾನ್ಯವಾಗಿರುತ್ತವೆಮೈದಾನದ ಪರಿಧಿಯನ್ನು ಬೌಂಡರಿ ಎಂದು ಕರೆಯಲಾಗುತ್ತದೆ ಮತ್ತು ಮೈದಾನದ ಹೊರಗಿನ ಬದಿಯನ್ನು ಕೆಲವೊಮ್ಮೆ ಬಣ್ಣದ ಮೂಲಕವೂ ಮತ್ತು ಕೆಲವೊಮ್ಮೆ ಹಗ್ಗದ ಮೂಲಕವೂ ಸುತ್ತುವರಿಯಲಾಗುತ್ತದೆ. ಮೈದಾನವು ಗೋಲಾಕಾರದಲ್ಲೂ, ಚೌಕಾಕಾರದಲೂ ಅಥವಾ ಮೊಟ್ಟೆಯಾಕಾರದಲ್ಲು ಇರಬಹುದು-ದಿ ಒವೆಲ್ ಅನ್ನು ಕ್ರಿಕೇಟಿನ ಅತ್ಯಂತ ಪ್ರಸಿಧ್ದ ಸ್ಥಳವೆಂದು ಕರೆಯಲಾಗಿದೆ.
ಪ್ರತಿಯೊಂದು ಪಂಗಡದ ಮೂಲ ಉದ್ದೇಶ ಹೆಚ್ಚು [[ರನ್ (ಕ್ರಿಕೆಟ್)|ರನ್]]ಗಳನ್ನು ಗಳಿಸುವುದಲ್ಲದೆ ಸಂಪೂರ್ಣವಾಗಿ ಇನ್ನೊಂದು ಪಂಗಡವನ್ನು ವಿಸರ್ಜಿಸುವುದಾಗಿದೆಕ್ರಿಕೆಟ್ನ ಒಂದು ಸ್ವರೂಪದಲ್ಲಿ, ಎದುರಾಳಿ ತಂಡವು ಸಂಪೂಣ೯ವಾಗಿ ಔಟ್ ಆಗದಿದ್ದರೂ ಕೂಡ ಹೆಚ್ಚಿಗೆ ರನ್ ಗಳಿಸುವುದರ ಮೂಲಕ ಆಟವನ್ನು ಗೆಲ್ಲಬಹುದಾಗಿದೆ.ಇನ್ನೊಂದು ಸ್ವರೂಪದಲ್ಲಿ, ಪಂದ್ಯವನ್ನು ಗೆಲ್ಲಲು ಕಡ್ಡಾಯವಾಗಿ ಅಧಿಕ ರನ್ ಗಳಿಸಲೇಬೇಕು ಮತ್ತು ಎದುರಾಳಿ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು, ಇಲ್ಲವಾದಲ್ಲಿ ಪಂದ್ಯವನ್ನು ಸಮಾನಗೋಳಿಸಲಾಗುವುದು.
ಆಟ ಪ್ರಾರಂಭವಾಗುವುದಕ್ಕೂ ಮೊದಲು, ಎರಡೂ ತಂಡದ ನಾಯಕರು ಕೂಡಿ ಯಾವ ತಂಡ ಮೊದಲು ಬ್ಯಾಟ್ ಅಥವಾ ಬೌಲ್ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾಣ್ಯವನ್ನು ಟಾಸ್ ಮಾಡುವರು.ಟಾಸ್ ಗೆದ್ದ ನಾಯಕನು ಪ್ರಸ್ತುತ ಮತ್ತು ನಿರೀಕ್ಷಿತ ಮೈದಾನದ<ref>{{Cite web |url=https://www.sportscourtdimensions.com/cricket/ |title=ಆರ್ಕೈವ್ ನಕಲು |access-date=2018-08-28 |archive-date=2017-06-29 |archive-url=https://web.archive.org/web/20170629115409/https://www.sportscourtdimensions.com/cricket/ |url-status=dead }}</ref> ವಿವರಗಳು ಮತ್ತು ಹವಾಮಾನ ಸ್ಥಿತಿಗಳನ್ನು ಒಳಗೊಂಡಂತೆ ಚತುರ ವಿವೇಚನೆಯ ಮೂಲಕ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮುಖ್ಯ ಕಾರ್ಯ ಅರಂಭವಾಗುವುದು, ವಿಶೇಷವಾಗಿ ರಚಿಸಲ್ಪಟ್ಟ ಮೈದಾನದ (ಸಾಮಾನ್ಯವಾಗಿ ಮಧ್ಯದಲ್ಲಿ) ಮಧ್ಯಭಾಗವಾದ ಪಿಚ್ನಲ್ಲಿ.
ಪಿಚ್ನ ಎರಡೂ ಕೊನೆಯಲ್ಲಿ {{convert|22|yd}}ಅಂತರದಲ್ಲಿ ವಿಕೇಟ್ಗಳನ್ನು ನೆಡಲಾಗಿರುತ್ತದೆ.ಇವುಗಳು ಬೌಲಿಂಗ್ (ಫೀಲ್ಡಿಂಗ್ ಎಂದು ಕೂಡ ಕೆರೆಯಲಾಗುತ್ತದೆ) ''ಅಲಿಯಾಸ್'' ಫೀಲ್ಡಿಂಗ್ ತಂಡದ ಗುರಿಸಾಧನೆಗೆ ಸಹಾಯಕಾರಿಯಾದರೆ ಬ್ಯಾಟಿಂಗ್ ತಂಡ ತನ್ನನ್ನು ರಕ್ಷಿಸಿಕೊಂಡು ಅಧಿಕ ರನ್ ಗಳಿಸಲು ಸಹಕರಿಸುತ್ತದೆ.
ಬ್ಯಾಟ್ಸ್ಮನ್ ತನ್ನ ಬ್ಯಾಟ್ ಮೂಲಕ ಚೆಂಡನ್ನು ಹೊಡೆದ ನಂತರ ಪಿಚ್ನ ಉದ್ದಕ್ಕೆ ಓಡಿದಾಗ ಮಾತ್ರ ಅಧಿಕ ರನ್ಗಳನ್ನು ಗಳಿಸಲು ಸಾಧ್ಯ. ಆದಾಗ್ಯೂ ಅಧಿಕ ರನ್ ಗಳಿಸುವ ಹಲವಾರು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.<ref>[http://news.bbc.co.uk/sport1/hi/cricket/rules_and_equipment/4183254.stm BBC Sport – ರನ್ಗಳನ್ನು ಹೇಗೆ ಗಳಿಸಲಾಯಿತು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಬ್ಯಾಟ್ಸ್ಮನ್ ಹೆಚ್ಚಿನ ಯಾವುದೇ ರನ್ ಗಳಿಸಲು ಪ್ರಯತ್ನಿಸದಿದ್ದರೆ, ಚೆಂಡನ್ನು ಡೆಡ್ ಎಂದು ಭಾವಿಸಿ ಅದನ್ನು ಬೌಲರ್ಗೆ ಮತ್ತೆ ಬೌಲ್ ಮಾಡಲು ಹಿತಿರುಗಿಸಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-23-dead-ball,49,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 23] {{Webarchive|url=https://web.archive.org/web/20100218143402/http://www.lords.org/laws-and-spirit/laws-of-cricket/laws/law-23-dead-ball,49,AR.html |date=2010-02-18 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಬ್ಯಾಟಿಂಗ್ ತಂಡ ಸಂಪೂರ್ಣ ಆಲ್ ಔಟ್ ಆಗುವವರೆಗೂ ಬೌಲಿಂಗ್ ತಂಡ ವಿವಿಧ ವಿಧಾನಗಳ<ref>[http://news.bbc.co.uk/sport1/hi/cricket/rules_and_equipment/default.stm BBC Sport – ಔಟ್ ಮಾಡುವ ದಾರಿಗಳು]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref> ಮೂಲಕ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಿರುತ್ತದೆ, ಆನಂತರದಲ್ಲಿ ಮೊದಲು ಬೌಲಿಂಗ್ ಮಾಡುತ್ತಿದ್ದ ತಂಡ ಸರದಿಯಂತೆ ಬ್ಯಾಟಿಂಗ್ ಮತ್ತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ತಂಡ ಫೀಲ್ಡಿಂಗ್ ಮಾಡಬೇಕಾಗುತ್ತದೆ.<ref>[http://news.bbc.co.uk/sport1/hi/cricket/rules_and_equipment/4183172.stm BBC Sport – ದಿ ಏಮ್ ಆಪ್ ಕ್ರಿಕೆಟ್]. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ, ಮೈದಾನದಲ್ಲಿ ಆಟ ನಡೆಯುತ್ತಿರುವಾಗ ೧೫ ಜನರು ಉಪಸ್ಥಿತರಿರುತ್ತಾರೆ ಅವರಲ್ಲಿ ಇಬ್ಬರು ಮೈದಾನದ ಎಲ್ಲಾ ಚಟುವಟಿಕೆಗಳನ್ನೂ ನಿಯಂತ್ರಿಸುವ ಅಂಪೈರ್ಗಳು, ಇಬ್ಬರು ಬ್ಯಾಟ್ಸ್ಮನ್ಗಳು, ಅವರಲ್ಲಿ ಒಬ್ಬನನ್ನು ಚೆಂಡನ್ನು ಎದುರಿಸುವ ಸ್ಟ್ರೈಕರ್ ಹಾಗೂ ಇನ್ನೊಬ್ಬನನ್ನು ನಾನ್ ಸ್ಟ್ರೈಕರ್ ಎನ್ನುವರು. ರನ್ಗಳನ್ನು ಗಳಿಸಿದ ನಂತರ ಮತ್ತು ಒವರ್ಗಳು ಮುಗಿದ ನಂತರ ಪರಸ್ಪರ ಬದಲಾಗುವುದು ಬ್ಯಾಟ್ಸ್ಮನ್ಗಳ ಕರ್ತವ್ಯವಾಗಿದೆ. ಫೀಲ್ಡಿಂಗ್ ಮಾಡುತ್ತಿರುವ ತಂಡದ ಎಲ್ಲಾ ೧೧ ಆಟಗಾರರೂ ಒಟ್ಟಿಗೇ ಮೈದಾನದಲ್ಲಿ ಉಪಸ್ಥಿತರಿರುತ್ತಾರೆ. ಅವರಲ್ಲಿ ಒಬ್ಬನನ್ನು ಬೌಲರ್, ಮತ್ತೊಬ್ಬನನ್ನು ವಿಕೇಟ್ ಕೀಪರ್ ಹಾಗು ಉಳಿದ ಒಂಬತ್ತು ಜನರನ್ನು ಫೀಲ್ಡರ್ಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಕೇಟ್ ಕೀಪರ್ (ಅಥವಾ ಕೀಪರ್) ಯಾವಾಗಲೂ ನಿಷ್ಣಾತನಾಗಿರುತ್ತಾನೆ ಅದರೆ ಮೈದಾನದಲ್ಲಿರುವ ಫೀಲ್ಡರ್ಗಳಲ್ಲಿ ಯಾರನ್ನು ಬೇಕಾದರೂ ಬೌಲ್ ಮಾಡಲು ಕರೆಯಬಹುದು.
===ಪಿಚ್, ವಿಕೇಟ್ಸ್ ಮತ್ತು ಕ್ರೀಸ್ಗಳು===
[[ಚಿತ್ರ:Cricket pitch.svg|right|thumb|500px|ಕ್ರಿಕೆಟ್ ಪಿಚ್ಗಳ ಪರಿಮಾಣ]]
ಪಿಚ್, ಎರಡೂ ವಿಕೇಟ್ಗಳ ನಡುವೆ ಒಂದು ಸಾಲಿನಂತೆ ೨೨ ಅಡಿಯಷ್ಟು (ಒಂದು ಸರಪಳಿಯಂತೆ) ಉದ್ದವಾಗಿರುತ್ತದೆ<ref>22 yards is the length of a [[ಚೈನ್ (ಘಟಕ)|chain]], a suveyor's measure first devised in 1620</ref> ಮತ್ತು ೧೦ ಅಡಿ ಅಗಲವಾಗಿರುತ್ತದೆ. ಇದು ಸಮತಟ್ಟಾದ ಮೇಲ್ಮೈಯ್ಯನ್ನು ಹೋದಿಂದೆ ಮತ್ತು ಇದರ ಮೇಲೆ ಅತ್ಯಂತ ಸಣ್ಣ ಪ್ರಮಾಣದ ಹುಲ್ಲುಗಳಿದ್ದು ಆಟ ಮುಂದುವರೆದಂತೆ ಅವು ನಶಿಸಿ ಹೋಗುತವೆ.
ಪಿಚ್ನ ಸ್ಥಿತಿ ಪಂದ್ಯದ ಮೇಲೆ ಗಮನಾರ್ಹ ಪರಿಣಾಮವನ್ನುಂಟುಮಾಡುತ್ತದೆ ಮತ್ತು ತಂಡದ ಚಾತುರ್ಯಗಳನ್ನು ಯಾವಾಗಲೂ ಪಿಚ್ನ ಸ್ಥಿತಿಯೊಂದಿಗೆ ಪ್ರಚಲಿತ ಮತ್ತು ನಿರೀಕ್ಷಿತ ನಿರ್ಧಾರಕ ಅಂಶವಾಗಿ ನಿರ್ಧರಿಸಲಾಗುತ್ತದೆ.
ಪ್ರತಿಯೊಂದು ವಿಕೇಟ್ ಮೂರು ಮರದ ಸ್ಟಂಪ್ನಿಂದ ರಚನೆಗೊಂಡಿದ್ದು ನೇರವಾಗಿ ಪಿಚ್ನಲ್ಲಿ ನೆಡಲಾಗುತ್ತದೆ, ಮೇಲೆ ಬೇಲ್ಸ್ ಎಂದು ಕರೆಯಿಸಿಕೊಳ್ಳುವ ಎರಡು ಮರದ ತುಂಡುಗಳು ಸುತ್ತುವರೆದಿರುತ್ತವೆ. ಬೇಲ್ಸ್ ಒಳಗೊಂಡಂತೆ ವಿಕೇಟ್ಗಳ ಸಂಪೂರ್ಣ ಉದ್ದ{{convert|28.5|in}} ಇದ್ದರೆ ಮೂರು ಸ್ಟಂಪ್ಗಳ ಅಗಲ{{convert|9|in}} ಇರುತ್ತದೆ.
ಬ್ಯಾಟ್ಸ್ಮನ್ಗಳ "ಸುರಕ್ಷಿತ ಪ್ರದೇಶ"ವನ್ನು ಗುರುತಿಸಲು ಮತ್ತು ಬೌಲರ್ಗಳ ಪ್ರವೇಶವನ್ನು ಮಿತಿಗೊಳಿಸಲು ಪಿಚ್ ಮೇಲೆ ವಿಕೇಟ್ನ ಸುತ್ತಲು ಬಣ್ಣದಿಂದ ರಚಿಸಲ್ಪಟ್ಟಿರುವ ನಾಲ್ಕು ರೇಕೆಗಳನ್ನು ಕ್ರೀಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು "ಪಾಪಿಂಗ್" (ಅಥವಾ ಬ್ಯಾಟಿಂಗ್) ಕ್ರೀಸ್, "ಬೌಲಿಂಗ್" ಕ್ರೀಸ್ ಮತ್ತು ಎರಡು "ರಿಟರ್ನ್" ಕ್ರೀಸ್ ಎಂದು ಕರೆಯುವರು.
[[ಚಿತ್ರ:Cricket Stumps en.svg|right|thumb|100px|ಮೇಲೆ ಎರಡು ಬೆಯಲ್ಸ್ಗಳು ಇರುವಂತೆ ಮೂರು ಸ್ಟಂಪ್ಗಳ ವಿಕೇಟನ್ನು ಮೈದಾನದ ಒಳಗೆ ಸುತ್ತಿಗೆಯಿಂದ ಹೊಡೆಯಲಾಗಿರುತ್ತದೆ.]]
ಬೌಲಿಂಗ್ ಕ್ರೀಸ್ನಲ್ಲಿ ವಿಕೇಟ್ಗಳನ್ನು ಸುಲಭವಾಗಿ ಬೇರೆಯಾಗಲು ಅನುಕೂಲವಾಗುವ ರೀತಿಯಲ್ಲಿ ರೇಖೆಯ ಮೇಲೆ ನೇಡಲಾಗಿರುತ್ತದೆ.{{convert|22|yd}}ಮಧ್ಯದಲ್ಲಿ ನೇಡಲಾಗಿರುವ ಸ್ಟಂಪ್ನಿಂದ ಬೌಲಿಂಗ್ ಕ್ರೀಸ್ {{convert|8|ft|8|in}}ರಷ್ಟು ದೂರದಲ್ಲಿರುತ್ತದೆ.
ಪಾಪಿಂಗ್ ಕ್ರೀಸ್ ಕೂಡ ವಿಕೇಟುಗಳ{{convert|4|ft}} ಮುಂದೆ ಅಷ್ಟೇ ಅಂತರದಲ್ಲಿದ್ದು ಬೌಲಿಂಗ್ ಕ್ರೀಸ್ಗೆ ಸಮಾನವಾಗಿರುತ್ತದೆ.ರಿಟ್ರ್ನ್ ಕ್ರೀಸ್ಗಳು ಉಳಿದೆರಡವುಗಳಿಗೆ ಲಂಬವಾಗಿರುತ್ತವೆ; ಅವು ಪಾಪಿಂಗ್ ಕ್ರೀಸ್ನ ಅಂಚಿಗೆ ಪಾರ್ಶ್ವವಾಗಿದ್ದು ಬೌಲಿಂಗ್ ಕ್ರೀಸ್ನ ಕೊನೆಯ ತುದಿಯಿಂದ ಸರಿಸುಮಾರು{{convert|8|ft}} ಉದ್ದಕ್ಕೆ ಎಳೆಯಲಾಗುತ್ತದೆ.
ಬೌಲರ್ ಚೆಂಡನ್ನು ಎಸೆಯುವಾಗ ಆತನ ಹಿಂದಿನ ಕಾಲಿನ ಪಾದ "ಡೆಲಿವರಿ ಸ್ಟ್ರೈಡ್" ಮೇಲೆ, ಎರಡೂ ರಿಟರ್ನ್ ಕ್ರೀಸ್ನ ಒಳಗಡೆ ಮತ್ತು ಆತನ ಮುಂದಿನ ಕಾಲಿನ ಪಾದ ಪಾಪಿಂಗ್ ಕ್ರೀಸ್ನ ಮೇಲೆ ಅಥವಾ ಹಿಂದೆ ಇರಲೇಬೇಕು. ಒಂದು ವೇಳೆ ಬೌಲರ್ ಈ ನಿಯಮವನ್ನು ಮುರಿದರೆ ತೀರ್ಪುಗಾರರು ಆ ಎಸೆತವನ್ನು "ನೊ ಬಾಲ್" ಎಂದು ನಿರ್ಣಯಿಸುವರು. ಪಾಪಿಂಗ್ ಕ್ರೀಸ್ನಿಂದ ದಾಂಡಿಗನಿಗಾಗುವ ಪ್ರಯೋಜನವೆಂದರೆ, ಇದು ಸ್ಟಂಪ್ಡ್ ಅಥವಾ ರನ್ ಔಟ್ (Dismissals ಕೆಳಗೆ ನೋಡಿ) ಅಗಬಹುದಾದ ಆತನ ಅಪಾಯಕಾರಿ ಪರಿಧಿಯ ಮಿತಿಯನ್ನು ಸೂಚಿಸುತ್ತದೆ. ಒಂದು ವೇಳೆ "ಆತನು ಪರಿಧಿಯ ಹೊರಗಡೆ" ಇರುವನು ಎಂದಾದರೆ ತನ್ನ ವಿಕೇಟ್ ಕಳೆದುಕೊಳ್ಳುತ್ತಾನೆ.
ಪಿಚ್ನ ಸಾಂದ್ರತೆಯಲ್ಲಿ ಬದಲಾವಣೆಗಳಿರುತ್ತವೆ, ಈ ಬದಲಾವಣೆ ಬೌಲರ್ಗೆ ಚೆಂಡನ್ನು ಪುಟಿದೇಳಿಸಲು, ತಿರುಗಿಸಲು ಮತ್ತು ಎರಡೂ ವಿಧಾನವನ್ನು ಒಮ್ಮೆಗೆ ಬಳಸಿ ಬೌಲ್ ಮಾಡಲು ಲಭ್ಯವಾಗುತ್ತದೆ.ಗಡುಸಾದ ಪಿಚ್ ಸಾಮಾನ್ಯಾಗಿ ಎತ್ತರದ ಆದರೆ ಸಮರೂಪದ ಪುಟಿಯುವಿಕೆಯ ಕಾರಣದಿಂದಾಗಿ ಬ್ಯಾಟ್ ಮಾಡಲು ಅನುಕೂಲಕರವಾಗಿರುತ್ತದೆ.ಬಹುವಾಗಿ ಏಳುವ ಬಿರುಕುಗಳಿಂದಾಗಿ ಒಣಗಿದ ಪಿಚ್ಗಳು ಬ್ಯಾಟಿಂಗ್ಗೆ ಅನಾನುಕೂಲಕರವಾಗುತ್ತವೆ, ಮತ್ತು ಈ ಸ್ಥಿತಿ ಸಂಭವಿಸಿದಾಗಲೆಲ್ಲ ಸ್ಪಿನ್ನ್ನರ್ಗಳು ಪ್ರಮುಖ ಪಾತ್ರವಹಿಸಬಹುದಾಗಿದೆ.ತೇವವಿರುವ ಪಿಚ್ಗಳು ಅಥವಾ ಹುಲ್ಲಿನಿಂದ ಆವೃತವಾಗಿರುವ ಪಿಚ್ಗಳು (ಹಸಿರು ಪಿಚ್ಗಳು ಎಂದು ಕರೆಯಲಾಗುವ) ಒಳ್ಳೆಯ ವೇಗದ ಬೌಲರ್ಗಳಿಗೆ ಹೆಚ್ಚಿನ ಪುಟಿತವನ್ನು ಹೊರತೆಗೆಯಲು ಅವಕಾಶಮಾಡಿಕೊಡುತ್ತವೆ. ಈ ತರಹದ ಪಿಚ್ಗಳು ಪಂದ್ಯದುದ್ದಕ್ಕೂ ವೇಗದ ಬೌಲರ್ಗಳಿಗೆ ಸಹಾಯವಕಾಶ ನೀಡುತ್ತವೆ, ಆದರೆ ಆಟ ಮುಂದುವರಿದಂತೆ ಬ್ಯಾಟಿಂಗ್ಗೆ ಉತ್ತಮ ಅನುಕೂಲಕರವಾಗುವ ರೀತಿಯಲ್ಲಿ ಬದಲಾಗುತ್ತದೆ.
=== ಬ್ಯಾಟ್ ಮತ್ತು ಬಾಲ್ ===
ಆಟದ ಸಾರಾಂಶ ಇರುವುದು ಬೌಲರ್ ಪಿಚ್ನ ಒಂದು ತುದಿಯಿಂದ ಬೌಲನ್ನು ಬೀಸಿ ಬ್ಯಾಟ್ಸಮನ್ ಎಡೆಗೆ ಎಸೆದಾಗ ಮತ್ತು ಬ್ಯಾಟ್ಸಮನ್ ತನ್ನ ತೋಳುಗಳಿಂದ ಬ್ಯಾಟನ್ನು ಹಿಡಿದು ಆನ್ ಸ್ಟ್ರೈಕ್ನಲ್ಲಿ ಇನ್ನೊಂದು ತುದಿಯಿಂದ ಅದನ್ನು ಹೊಡೆದಾಗ. ಮೇಲೆ ಸಿಲೀಂಡರಿನಾಕಾರದ ಹಿಡಿಕೆಯನ್ನು ಹೊಂದಿದ್ದು ಬ್ಲೇಡ್ನ ಆಕಾರದಲ್ಲಿರುವ [[ಕ್ರಿಕೆಟ್ ಬ್ಯಾಟ್|ಬ್ಯಾಟ]]ನ್ನು ಬಿಳಿ ವಿಲ್ಲೋ ಮರದ ಕಟ್ಟಿಗೆಯಿಂದ ಮಾಡಲಾಗಿರುತ್ತದೆ.
ಬ್ಲೇಡ್ {{convert|4.25|in}} ಅಳತೆಗಿಂತ ಹೆಚ್ಚು ಅಗಲವಾಗಿರಬಾರದು ಮತ್ತು ಬ್ಯಾಟ್ನ ಒಟ್ಟೂ ಉದ್ದ {{convert|38|in}} ಅಳತೆಗಿಂದ ಹೆಚ್ಚಿಗೆ ಇರಬಾರದು.
ಬಾಲನ್ನು ಕಠಿಣವಾದ ಚರ್ಮವನ್ನು ಎರಡೂ ಬದಿಯಲ್ಲಿ ಗೋಳಾಕಾರವಾಗಿ ಹೊಲಿದು {{convert|9|in}}ನ ಸುತ್ತಳತೆಗೆ ರಚಿಸಿರುತ್ತಾರೆ. ಚೆಂಡಿನ ಕಾಠೀಣ್ಯತೆ ಮತ್ತು ಚೆಂಡನ್ನು {{convert|90|mph}} ಕ್ಕೂ ಹೆಚ್ಚು ವೇಗದಲ್ಲಿ ಎಸೆಯುವ ಕಾರಣದಿಂದ, ಬ್ಯಾಟ್ಸ್ಮನ್ ತನ್ನ ಮೇಲಿನ ಕಾಳಜಿಯಿಂದಾಗಿ ಪ್ಯಾಡ್ಗಳು (ಮೋಣಕಾಲು ಮತ್ತು ಅದರ ಕೆಳಭಾಗವನ್ನು ರಕ್ಷಿಸುವುದಕ್ಕೋಸ್ಕರ ರಚನೆಗೊಂಡಿದೆ), ಕೈಗಳಿಗಾಗಿ ಬ್ಯಾಟಿಂಗ್ ಗವಸುಗಳು, ತಲೆಯ ರಕ್ಷಣೆಗೆ ಒಂದು ಹೆಲ್ಮೆಟ್ ಮತ್ತು ಕಾಲಂಗಿಯ ಒಳಗೆ ಒಂದು ಬಾಕ್ಸ್ (ಎರಡು ತೊಡೆಗಳು ಕೂಡುವ ಭಾಗವನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ) ಓಳಗೊಂಡಂತೆ ಇತರ ರಕ್ಷಣಾತ್ಮಕ ಉಡುಪುಗಳನ್ನು ಧರಿಸುತ್ತಾನೆ. ಕೆಲವು ಬ್ಯಾಟ್ಸಮನ್ಗಳು ಹೆಚ್ಚುವರಿ ಪ್ಯಾಡುಗಳನ್ನು ಅಂದರೆ ಥಾಯ್ ಪ್ಯಾಡ್, ಆರ್ಮ್ ಪ್ಯಾಡ್, ರಿಬ್ ಪ್ರೊಟೆಕ್ಟರ್ಸ್ ಮತು ಶೊಲ್ಡರ್ ಪ್ಯಾಡುಗಳನ್ನು ತಮ್ಮ ಮೇಲುಡುಪು ಮತ್ತು ಪ್ಯಾಂಟ್ ಒಳಗೆ ಧರಿಸುತ್ತಾರೆ.
=== ಅಂಪೈರ್ಗಳು ಮತ್ತು ಸ್ಕೋರರ್ಗಳು ===
ಮೈದಾನದ ಆಟ ಇಬ್ಬರು ಅಂಪೈರ್ಗಳಿಂದ ನಿಯಂತ್ರಿಸಲ್ಪಡುತ್ತದೆ, ಅವರಲ್ಲಿ ಒಬ್ಬ ಬೌಲರ್ನ ತುದಿಯ ವಿಕೇಟ್ನ ಹಿಂಬಾಗದಲ್ಲಿ ನಿಂತಿದ್ದರೆ ಇನ್ನೊಬ್ಬ ಆನ್ ಸ್ಟ್ರೈಕ್ ಬ್ಯಾಟ್ಸ್ಮನ್ ಬದಿಯಿಂದ ಸ್ಕೇಯರ್ ಲೆಗ್ ಎಂದು ಕರೆಯಲಾಗುವ ಪ್ರದೇಶದಲ್ಲಿ ಸುಮಾರು ೧೦–೧೨ ಮೀಟರುಗಳಷ್ಟು ದೂರದಲ್ಲಿ ನಿಂತಿರುತ್ತಾನೆಬೌಲರ್ ಬೋಲನ್ನು ಎಸೆಯುವ ಸಮಯದಲ್ಲಿ ಅಂಪೈರ್ ವಿಕೇಟ್ನ ಬದಿಯಲ್ಲಿ ಬೌಲರ್ ಮತ್ತು ನಾನ್ ಸ್ಟ್ರೈಕರ್ನ ನಡುವೆ ನಿಂತಿರುತ್ತಾನೆ.ಆಡುವ ಸ್ಥಿತಿಗಳಲ್ಲಿ ಏನಾದರೂ ಅನುಮಾನಗಳಿದ್ದಲ್ಲಿ ಅಂಪೈರ್ಗಳು ಅದರ ಕುರಿತು ಸಮಾಲೋಚಿಸುತ್ತಾರೆ ಮತ್ತು ಅವರು ಅಗತ್ಯವಿದ್ದ ಸಂದರ್ಭದಲ್ಲಿ ಆಟಗಾರರನ್ನು ಮೈದಾನದಿಂದ ಹೊರಹೋಗುವಂತೆ ಮಾಡಿ ಪಂದ್ಯವನ್ನು ಮುಂದೂಡಬಹುದಾಗಿದೆ, ಉದಾಹರಣೆಗೆ ಮಳೆ ಅಥವಾ ಬೆಳಕಿನ ಅಭಾವವಿರುವ ಸಂದರ್ಭದಲ್ಲಿ.
[[ಚಿತ್ರ:Cricket Umpire.jpg|thumb|left|ಅಂಪೈರ್]]
ಮೈದಾನದ ಹೊರಗೆ ಮತ್ತು ದೂರದರ್ಶನ ಸೇವೆ ಇರುವ ಪಂದ್ಯಗಳಲ್ಲಿ, ಯಾವಾಗಲೂ ಕೆಲವು ಘಟನೆಗಳ ವೀಡಿಯೋ ಸಾಕ್ಷಿಗಳ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಾದ ಒಬ್ಬ ಥರ್ಡ್ ಅಂಪೈರ್ ಇರುತ್ತಾನೆ. ಎರಡು ICC ಖಾಯಂ ಸದಸ್ಯ ರಾಷ್ಟ್ರಗಳ ನಡುವೆ ನಡೆಸಲ್ಪಟ್ಟ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಸೀಮಿತ ಒವರುಗಳ ಪಂದ್ಯಗಳಲ್ಲಿ ಆಟದ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಕಡ್ಡಾಯವಾಗಿ ಇರಲೇಬೇಕು.ಈ ಪಂದ್ಯಗಳು, ಆಟ [[ಕ್ರಿಕೆಟ್ನ ನಿಯಮಗಳು|ಕ್ರಿಕೆಟ್ನ ನಿಯಮಗಳ]] ಪರಿಧಿಯ ಒಳಗೆ ಇದೆಯೋ ಎಂಬುದನ್ನು ನಿರ್ಧರಿಸುವ ಮತ್ತು ಆಟದ ಹುರುಪಿನ ಬಗ್ಗೆ ಖಚಿತಪಡಿಸುವ ಕೆಲಸ ನಿರ್ವಹಿಸುವ ಒಬ್ಬ ಮ್ಯಾಚ್ ರೆಫರಿಯನ್ನೂ ಕೂಡ ಒಳಗೊಂಡಿರುತ್ತವೆ.
ಮೈದಾನದ ಹೊರಗೆ, ಪ್ರತಿ ತಂಡವನ್ನು ಪ್ರತಿನಿಧಿಸುವ ಇಬ್ಬರು ಕಛೇರಿಯ ಸ್ಕೋರರ್ಗಳ ಮೂಲಕ ರನ್ಗಳು ಮತ್ತು ಔಟ್ ಆದ ಬ್ಯಾಟ್ಸ್ಮನ್ಗಳನ್ನೊಳಗೊಂಡಂತೆ ಪಂದ್ಯದ ವಿವರಗಳನ್ನ ದಾಖಲಿಸಲಾಗುತ್ತದೆ
ಸ್ಕೋರರ್ಗಳು ಅಂಪೈರ್ಗಳ ಕೈ ಸಂಜ್ಞೆಯ ಮೂಲಕ ನಿರ್ಧೇಶನ ಪಡೆಯುತ್ತಾರೆ. ಉದಾಹರಣೆಗೆ, ಅಂಪೈರ್ ತನ್ನ ಕೈಯ ಮುಂಬೆರಳನ್ನು ಎತ್ತಿ ಸಂಜ್ಞ್ನೆಯ ಮೂಲಕ ಬ್ಯಾಟ್ಸ್ಮನ್ ಔಟ್ (ವಿಸರ್ಜನೆಗೊಂಡಾಗ)ಆಗಿದ್ದಾನೆ ಎಂಬುದನ್ನ ತೋರಿಸುತ್ತಾನೆ ; ಬ್ಯಾಟ್ಸ್ಮನ್ ಬಾಲನ್ನು ಸಿಕ್ಸ್ಗ್ ಹೊಡೆದಾಗ ಅಂಪೈರ್ ತನ್ನ ಎರಡೂ ಕೈಗಳನ್ನ್ಹುತಲೆಯ ಮೇಲಕ್ಕೆತ್ತಿ ಸಂಜ್ಞ್ನೆಯ ಸೂಚಿಸುತ್ತಾನೆ. ಕ್ರಿಕೆಟ್ನ ನಿಯಮಗಳ ಪ್ರಕಾರ, ಬೌಲ್ ಮಾಡಲಾದ ಒವರ್ಗಳನ್ನು, ತೆಗೆದುಕೊಂಡ ವಿಕೆಟ್ಗಳನ್ನು ಮತ್ತು ಗಳಿಸಿದ ರನ್ಗಳನ್ನು ದಾಖಲಿಸಬೇಕಾದರೆ ಸ್ಕೋರರ್ಗಳು ಅವಶ್ಯವಾಗಿ ಇರಲೇಬೇಕು.ಪ್ರ್ಯಾಯೋಗಿಕವಾಗಿ, ಅವರು ರನ್ ರೇಟ್ ಮತ್ತು ಬೌಲಿಂಗ್ನ ವಿಶ್ಲೇಷಣೆಯಂತಹ ಹೆಚ್ಚುವರಿ ದತ್ತಾಂಶಗಳನ್ನು ಕೂಡ ಸಂಗ್ರಹಿಸುತ್ತಾರೆ.
=== ಇನ್ನಿಂಗ್ಸ್ ===
ಇನ್ನಿಂಗ್ಸ್ (ಏಕವಚನ ಮತ್ತು ಬಹುವಚನ, ಎರಡು ರೂಪದಲ್ಲೂ ’s' ನಿಂದ ಕೊನೆಯಾಗುವ ಪದ) ಎನ್ನುವ ಪದವನ್ನ ಬ್ಯಾಟಿಂಗ್ ತಂಡದ ಸಾಮೂಹಿಕ ಸಾಮರ್ಥ್ಯವನ್ನು ಗುರುತಿಸಲು ಬಳಸುತ್ತಾರೆ.<ref>[http://www.lords.org/laws-and-spirit/laws-of-cricket/laws/law-12-innings,38,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 12] {{Webarchive|url=https://web.archive.org/web/20121124062215/http://www.lords.org/laws-and-spirit/laws-of-cricket/laws/law-12-innings,38,AR.html |date=2012-11-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
ಸೈದ್ಧಾಂತಿಕವಾಗಿ, ಬ್ಯಾಟಿಂಗ್ ತಂಡದ ಎಲ್ಲಾ ಹನ್ನೊಂದು ಸದಸ್ಯರು ಬ್ಯಾಟ್ ಮಾಡುವ ಅವಕಾಶ ತೆಗೆದುಕೊಳ್ಳಬಹುದು ಆದರೆ ವಿವಿಧ ಕಾರಣಗಳಿಂದಾಗಿ ಅವರೆಲ್ಲರು ಹಾಗೆ ಮಾಡುವುದಕ್ಕೂ ಮುನ್ನವೇ ಒಂದು ಇನ್ನಿಂಗ್ಸ್ ಕೊನೆಯಾಗಬಹುದು (ಕೆಳಗೆ ನೋಡಿ). ಪಂದ್ಯವನ್ನು ಆಡಿಸಲ್ಪಟ್ಟ ಪ್ರಕಾರಕ್ಕೆ ಅನುಗುಣವಾಗಿ, ಪ್ರತಿಯೊಂದು ತಂಡವೂ ಹೆಚ್ಚಾಗಿ ಒಂದು ಅಥವಾ ಎರಡು ಇನ್ನಿಂಗ್ಸ್ಗಳನ್ನು ಹೊಂದಿರುತ್ತವೆ. ಇನ್ನಿಂಗ್ಸ್ ಎನ್ನುವ ಪದವನ್ನು ಕೆಲವೊಮ್ಮೆ ಬ್ಯಾಟ್ಸ್ಮನ್ಗಳ ವಯಕ್ತಿಕ ಕೊಡುಗೆಯನ್ನು ವಿವರಿಸಲು ಕೂಡ ಬಳಸಿಕೊಳ್ಳಲಾಗುತ್ತದೆ (ಉದಾಹರಣೆಗೆ: "ಅವನು ಒಂದು ಉತ್ತಮವಾದ ಇನ್ನಿಂಗ್ಸ್ ಆಡಿದ", ಮುಂತಾದವುಗಳು)
ಬೌಲರ್ನ ಮುಖ್ಯ ಗುರಿಯೆಂದೆರೆ, ಕ್ಷೇತ್ರ ರಕ್ಷಕರ ಪ್ರೋತ್ಸಾಹದೊಂದಿಗೆ ಬ್ಯಾಟ್ಸ್ಮನ್ನನ್ನು ಔಟ್ ಮಾಡುವುದಾಗಿದೆ. ಒಬ್ಬ ಬ್ಯಾಟ್ಸ್ಮನ್ ವಜಾಗೊಂಡನೆಂದರೆ ಆತನನ್ನು ’ಔಟ್’ ಎಂದು ಕರೆಯಲಾಗುತ್ತೆದೆ ಮತ್ತು ಇದರ ಅರ್ಥ ಆತನು ಆಟದ ಮೈದಾನವನ್ನು ಬಿಡಬೇಕು ಮತ್ತು ಆತನು ತಂಡದ ಮುಂದಿನ ಇತರ ಬ್ಯಾಟ್ಸ್ಮನ್ಗಳಿಂದ ಬದಲಾಯಿಸಲ್ಪಡಬೇಕು. ಯಾವಾಗ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುತ್ತಾರೊ (ಅಂದರೆ ಆಲ್ ಔಟ್), ಆಗ ಸಂಪೂರ್ಣ ತಂಡ ವಜಾಗೊಂಳ್ಳುತ್ತದೆ ಮತ್ತು ಅವರ ಇನ್ನಿಂಗ್ಸ್ ಮುಕ್ತಾಯಗೊಳ್ಳುತ್ತದೆ. ಇಬ್ಬರು ಬ್ಯಾಟ್ಸ್ಮನ್ಗಳು ಯಾವಾಗಲೂ ಪಿಚ್ನ ’ಒಳಗಡೆ’ ಇರಲೇಬೇಕಾಗಿರುವುದರಿಂದ ವಜಾಗೊಳ್ಲದೇ ಉಳಿಯುವ ಕೊನೆಯ ಬ್ಯಾಟ್ಸ್ಮನ್ಗೆ ಒಬ್ಬನೆ ಆಟ ಮುಂದುವರೆಸಲು ಅವಕಾಶವಿರುವುದಿಲ್ಲ.ಈ ಬ್ಯಾಟ್ಸ್ಮನ್ "ನಾಟ್ ಔಟ್" ಎಂದು ಕರೆಸಿಕೊಳ್ಲುತ್ತಾನೆ.
ಒಂದು ವೇಳೆ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು "ನಾಟ್ ಔಟ್" ಬ್ಯಾಟ್ಸ್ಮನ್ಗಳು ಉಳಿಯುತ್ತಾರೆ. ಒಂದು ಇನ್ನಿಂಗ್ಸ್ ಮೂರು ಕಾರಣಗಳಿಂದಾಗಿ ಮುಂಚಿತವಾಗಿಯೇ ಕೊನೆಗೊಳ್ಳಬಹುದು: ಬ್ಯಾಟಿಂಗ್ ತಂಡದ ನಾಯಕ ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ನಿರ್ಣಯಿಸಿದ್ದರೆ (ಒಂದು ಜಾಣ್ಮೆಯ ನಿರ್ಧಾರ), ಅಥವಾ ಬ್ಯಾಟಿಂಗ್ ತಂಡ ತನ್ನ ಗುರಿಯನ್ನು ಮುಟ್ಟಿ ಆಟವನ್ನು ಗೆದ್ದಿದ್ದರೆ, ಅಥವಾ ಆಟ ಹವಾಮಾನ ವೈಪರಿತ್ಯ ಅಥವಾ ಸಮಯದ ಅಭಾವದಿಂದ ಮುಂಚಿತವಾಗಿಯೆ ಕೊನೆಗೊಂಡಿದ್ದರೆ.ಸೀಮಿತ ಒವರುಗಳ ಕ್ರಿಕೆಟ್ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್ಮನ್ಗಳು ಮೈದಾನದಲ್ಲ್ಲಿ ಇರಬಹುದಾಗುದೆ.
=== ಒವರುಗಳು ===
ಬೌಲರ್ ಆರು ಎಸೆತಗಳ ಒಂದು ಗುಂಪನ್ನು ಬೌಲ್ ಮಾಡುತ್ತಾನೆ. (ಅಥವಾ ಬಾಲ್ಗಳು)ಮತ್ತು ಆ ಆರು ಬಾಲುಗಳ ಪ್ರತೀ ಗುಂಪನ್ನು ಒಂದು [[ಒವರ್ (ಕ್ರಿಕೆಟ್)|ಒವರ್]] ಎಂದು ಕರೆಯುವರು. ತೀರ್ಪುಗಾರ "ಒವರ್" ಎಂದು ಹೇಳಿದಾಗ ಅದು ಕೊನೆಗೊಳ್ಳುತ್ತದೆ. ಯಾವಾಗ ಈ ಆರು ಬಾಲುಗಳನ್ನೂ ಬೌಲ್ ಮಾಡಲಾಗುತ್ತದೆಯೊ ಆಗ ಮತ್ತೊಬ್ಬ ಬೌಲರ್ ಇನ್ನೊಂದು ತುದಿಯಿಂದ ಬೌಲ್ ಮಾಡಲು ತಯಾರಾಗುತ್ತಾನೆ ಮತ್ತು ಕ್ಷೇತ್ರರಕ್ಷಣಾ ತಂಡ ಬೌಲಿಂಗ್ ತುದಿಯನ್ನು ಬದಲಾಯಿಸುತ್ತಿರುತ್ತದೆ.ಒಬ್ಬ ಬೌಲರ್ ಒಂದೇ ಬಾರಿಗೆ ಅನುಕ್ರಮವಾಗಿ ಎರಡು ಒವರುಗಳನ್ನು ಬೌಲ್ ಮಾಡುವಹಾಗಿಲ್ಲ, ಅದಾಗ್ಯೂ ಒಬ್ಬ ಬೌಲರ್ ಹಲವಾರು ಒವರುಗಳನ್ನು ಪಿಚ್ನ ಒಂದೇ ತುದಿಯಿಂದ ಎಸೆಯಬಹುದಾಗಿದೆ.ಬ್ಯಾಟ್ಸ್ಮನ್ಗಳು ತಮ್ಮ ಸ್ಥಳವನ್ನು ಬದಲಾಯಿಸುವುದಿಲ್ಲ ಮತ್ತು ಮೊದಲು ನಾನ್ ಸ್ಟ್ರೈಕರ್ನಲ್ಲಿದ್ದವರು ಈಗ ಕ್ರಮವಾಗಿ ಸ್ಟ್ರೈಕರ್ಗೆ ಬದಲಾಗುತ್ತಾರೆ. ತೀರ್ಪುಗಾರರೂ ಕೂಡ ತಮ್ಮ ಸ್ಥಾನವನ್ನು ಬದಲಿಸುತ್ತಿರುತ್ತಾರೆ, ಹಾಗಾಗಿ ಮೊದಲು ಸ್ಕ್ವೇಯರ್ ಲೆಗ್ನಲ್ಲಿ ನಿಂತಿರುವವರು ''ಪ್ರತಿಕ್ರಮವಾಗಿ'' ಈಗ ನಾನ್ ಸ್ಟ್ರೈಕರ್ ಕೊನೆಯ ವಿಕೇಟ್ನ ಹಿಂದೆ ನಿಲ್ಲಬೇಕಾಗುತ್ತದೆ.
=== ತಂಡದ ರಚನೆ ===
ಒಂದು ತಂಡ ಹನ್ನೊಂದು ಜನ ಆಟಗಾರರನ್ನು ಒಳಗೊಂಡಿರುತ್ತದೆ.ಆತನ ಅಥವಾ ಅವಳ ಪ್ರಾಥಮಿಕ ಕುಶಲತೆಗೆ ಅನುಗುಣವಾಗಿ ಆಟಗಾರರನ್ನು ಪರಿಣತ ಬ್ಯಾಟ್ಸ್ಮನ್ ಅಥವಾ ಬೌಲರ್ ಎಂದು ವರ್ಗೀಕರಿಸಲಾಗುತ್ತದೆ.ಒಂದು ಉತ್ತಮ ಸಮತೋಲನ ಇರುವ ತಂಡವು ಸಾಮಾನ್ಯವಾಗಿ ಐದು ಅಥವಾ ಆರು ಪರಿಣತ ಬ್ಯಾಟ್ಸ್ಮನ್ಗಳನ್ನು ಮತ್ತು ನಾಲ್ಕು ಅಥವಾ ಐದು ಪರಿಣತ ಬೌಲರ್ಗಳನ್ನು ಹೊಂದಿರುತ್ತದೆ.
ಫೀಲ್ಡಿಂಗ್ ಸ್ಥಿತಿಯ ಪ್ರಾಮುಖ್ಯತೆಯ ಕಾರಣದಿಂದಾಗಿ ತಂಡ ಸಾಮಾನ್ಯವಾಗಿ ಒಬ್ಬ ಪರಿಣತ ವಿಕೇಟ್ ಕೀಪರ್ನನ್ನೂ ಕೂಡ ಒಳಗೊಂಡಿರುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು ಚತುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದರೆ ಬ್ಯಾಟಿಂಗ್ ಸರತಿಯನ್ನು ನಿರ್ಧರಿಸುವ, ಫೀಲ್ಡರ್ಗಳನ್ನು ಸೀಮಿತ ಸ್ಥಳಕ್ಕೆ ನಿಯೋಗಿಸುವ ಮತ್ತು ಬೌಲರ್ಗಳ ಸರತಿಯನ್ನು ಬದಲಾಯಿಸುವ ಸಂಪೂರ್ಣ ಜವಾಬ್ಧಾರಿಯನ್ನು ಹೊಂದಿರುತ್ತಾನೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತೆದೆ. ಬ್ಯಾಟಿಂಗ್ ಹಾಗೂ ವಿಕೇಟ್ ಕೀಪಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು "ವಿಕೇಟ್ ಕೀಪರ್/ಬ್ಯಾಟ್ಸ್ಮನ್" ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದೂ ಕರೆಯಲಾಗುತ್ತದೆ.
ನಿಜವಾದ ಆಲ್ ರೌಂಡರ್ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕಾರಣ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದರಲ್ಲಿಯೇ ಕೌಶಲ್ಯತೆಯನ್ನು ಹೊಂದಿರುತ್ತಾರೆ.
=== ಬೌಲಿಂಗ್ ===
{{Main|bowler (cricket)|bowling (cricket)|bowling strategy (cricket)}}
[[ಚಿತ್ರ:Bowling action.png|right|thumb|440px|ಲಾಕ್ಷಣಿಕ ಬೌಲಿಂಗ್ ವಿಧಾನ]]ರನ್-ಅಪ್ ವಿಧಾನದ ಮೂಲಕ ಬೌಲರ್ ತನ್ನ ಎಸೆತವನ್ನು ಪೂರ್ಣಗೊಳಿಸುತ್ತಾನೆ, ಆದಾಗ್ಯೂ ಕೆಲವು ನಿಧಾನಗತಿಯ ಬೌಲರ್ಗಳು ಎರಡು ಹೆಜ್ಜೆಗಿಂತ ಹೆಚ್ಚಿಗೆ ಇಲ್ಲದ ದೂರದಿಂದ ಬೌಲ್ ಮಾದುತ್ತಾರೆ.
ವೇಗದ ಬೌಲರ್ಗೆ ವೇಗಮಾನ ಅವಶ್ಯಕ ಮತ್ತು ಆತನು ಸ್ವಲ್ಪ ದೀರ್ಘ ರನ್ ಅಪ್ನ ಮೂಲಕ ಅತ್ಯಂತ ವೇಗವಾಗಿ ಓಡಬೇಕು ಒತ್ತಡದ ಪರಿಸ್ಥಿತಿಯಲ್ಲಿ ಚುರುಕಾಗಿ ಪ್ರತಿಕ್ರಿಯಿಸುವ ವೇಗದ ಬೌಲರ್ಗಳು {{convert|90|mph}}ಕ್ಕೂ ಹೆಚ್ಚಿನ ವೇಗದಲ್ಲಿ ಬಾಲನ್ನು ಎಸೆಯಬಹುದು ಮತ್ತು ಅವರು ಕೆಲವೊಮ್ಮೆ ಒಂದೇ ನೇರವಾದ ವೇಗದ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಸೋಲಿಸಲು ಪ್ರಯತ್ನಿಸುತ್ತಾರೆ.
ಇತರ ವೇಗದ ಬೌಲರ್ಗಳು ವೇಗ ಮತ್ತು ಮೋಸದ ಎಸೆತಗಳ ಮಿಶ್ರಣವನ್ನು ನೆಚ್ಚಿಕೊಂಡಿರುತ್ತಾರೆ. ಕೆಲವು ವೇಗದ ಬೌಲರ್ಗಳು ಬಾಲನ್ನು "ತಿರುಗಿಸಲು" ಅಥವಾ "ಜೋಲಿ" ಹೊಡೆಸಲು ಬಾಲ್ ಮೇಲಿನ ಹೊಲಿಗೆಯ ಪಟ್ಟಿಯನ್ನು ಬಳಸಿಕೊಳ್ಳುತ್ತಾರೆ. ಈ ಪ್ರಕಾರದ ಎಸೆತಗಳು ಬ್ಯಾಟ್ಸ್ಮನ್ನನ್ನು ಬ್ರಮೆಗೆ ಒಳಪಡಿಸಬಹುದು ಆ ಕಾರಣದಿಂದಾಗಿ ಬಾಲು ಬ್ಯಾಟ್ನ ಅಂಚನ್ನು ಸವರಿ ಆ ನಂತರದಲ್ಲಿ ವಿಕೇಟ್ ಕೀಪರ್ನಿಂದ ಅಥವಾ ಗಲ್ಲಿ ರಕ್ಷಕನ ಕೈಯಲ್ಲಿ "ಕಾಟ್ ಬಿಹೈಂಡ್ "ಆಗಬಹುದು
ಬೌಲಿಂಗ್ನ ಮಾನದಂಡದ ಇನ್ನೊಂದು ತುದಿಯಲ್ಲಿರುವ "ಸ್ಪಿನ್ನರ್ಗಳು" ಸಾಪೇಕ್ಷವಾಗಿ ಬ್ಯಾಟ್ಸ್ಮನ್ಗಳ ದಾರಿ ತಪ್ಪಿಸಲು ಸಂಪೂರ್ಣವಾಗಿ ಮೋಸದಿಂದ ಕೂಡಿದ ನಿಧಾನ ವೇಗವನ್ನು ಬಳಸಿಕೊಳ್ಳುತ್ತಾರೆ. ಸ್ಪಿನ್ನರ್ ಯಾವಾಗಲೂ "ಸ್ವಲ್ಪ ಮೇಲಕ್ಕೆ ಬಾಲನ್ನು ಎಸೆಯುವ" ಮೂಲಕ (ಒಂದು ಲಾಕ್ಷಣಿಕ ಮಾರ್ಗ) ಬ್ಯಾಟ್ಸ್ಮನ್ನನ್ನು ಕೆಟ್ಟ ಹೊಡೆತಕ್ಕೆ ಆಕರ್ಷಿಸಿ ತನ್ನ ವಿಕೇಟನ್ನು ಪಡೆಯುತ್ತಾನೆ. ಬ್ಯಾಟ್ಸ್ಮನ್ ಇಂಥಹ ಎಸೆತಗಳ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಏಕೆಂದರೆ ಅಂಥಹ ಎಸೆತಗಳು ಪದೇ ಪದೇ "ಗಾಳಿಯಲ್ಲಿ ಹಾರಿಕೊಂಡು", ತಿರುಗುತ್ತ ಬ್ಯಾಟ್ಸ್ಮನ್ನ ನಿರೀಕ್ಷೆಗೆ ತಕ್ಕಂತೆ ವರ್ತಿಸದೆ ಅವನು ತನ್ನಷ್ಟಕ್ಕೆ ತಾನೆ ಔಟ್ ಆಗುವಂತ "ಮೋಸದ ಬಲೆಯಲ್ಲಿ ಸಿಕ್ಕಿಸುತ್ತದೆ".
ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳ ನಡುವೆ "ಮಧ್ಯಮ ವೇಗದ ಬೌಲರ್ಗಳು" ಕಾರ್ಯನಿರ್ವಹಿಸುತ್ತಾರೆ, ಅವರು ನಿರಂತರವಾಗಿ ಖಚಿತವಾದ ಎಸೆತಗಳ ಮೂಲಕ ರನ್ ಗಳಿಕೆಯ ದರವನ್ನು ಕಡಿಮೆಗೊಳಿಸಲು ಮತ್ತು ಬ್ಯಾಟ್ಸ್ಮನ್ನ ಏಕಾಗ್ರತೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ಬೌಲರ್ಗಳನ್ನು ಅವರವರ ನೋಟ ಮತ್ತು ಶೈಲಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಕ್ರಿಕೆಟ್ನ ಪರಿಭಾಷೆಯಲ್ಲಿನ ಈ ವಿಂಗಡನೆಗಳು ಬಹಳ ಗೊಂದಲಕ್ಕೀಡುಮಾಡಬಹುದು. ಆದ್ದಂರಿಂದ, ಒಬ್ಬ ಬೌಲರ್ನನ್ನು LF ಎಂದು, ಅಂದರೆ ಅರ್ಥದಲ್ಲಿ ಆತನು ಎಡಗೈ ವೇಗದ ಬೌಲರ್ ; ಅಥವಾ LBG ಅಂದರೆ "ಲೆಗ್ ಬ್ರೇಕ್" ಮತ್ತು "ಗೂಗ್ಲಿ" ಮೂಲಕ ಬೌಲ್ ಮಾಡುವ ಎಡಗೈ ಸ್ಪಿನ್ ಬೌಲರ್ ಎಂದೂ ವಿಂಗಡನೆ ಮಾಡಲಾಗುತ್ತದೆ.
ಬೌಲಿಂಗ್ ಕ್ರಿಯೆಯಲ್ಲಿ ಮೊಳಕೈಯ್ಯನ್ನು ಯಾವುದೇ ಕೋನದಲ್ಲಿಯಾದರು ಹಿಡಿಯಬಹುದು ಮತ್ತು ಇನ್ನೂ ಸ್ವಲ್ಪ ಬಾಗಿಸಿ ಬೌಲ್ ಮಾಡಬಹುದು ಆದರೆ ಕೈ ನೇರವಾಗಿರಬೇಕು. ಒಂದು ವೇಳೆ ಮೊಳಕೈ ನೇರತೆ ನಿಯಮಕ್ಕೆ ವಿರುದ್ಧವಾಗಿದ್ದಲ್ಲಿ ಸ್ಕ್ವೆಯರ್ ಲೆಗ್ ಅಂಪೈರ್ ಅದನ್ನು "ನೋ ಬಾಲ್" ಎಂದು ನಿರ್ಣಯಿಸಬಹುದು. ಪ್ರಸ್ತುತ ನಿಯಮಗಳು ಒಬ್ಬ ಬೌಲರ್ ತನ್ನ ಕೈ ನೇರವನ್ನು ೧೫ರಷ್ಟು ಅಥವಾ ಅದಕ್ಕಿಂತ ಕಡಿಮೆ ಕೋನದಲ್ಲಿ ಭಾಗಿಸಲು ಅನುವು ಮಾಡಿಕೊಟ್ಟಿದೆ.
[[ಚಿತ್ರ:Cricket fielding positions2.svg|thumb|240px|ಬಲಗೈ ಬ್ಯಾಟ್ಸ್ಮನ್ಗಾಗಿ ಕ್ರಿಕೇಟಿನಲ್ಲಿನ ಫೀಲ್ಡಿಂಗ್ ಸನ್ನಿವೇಶಗಳು]]
=== ಫೀಲ್ಡಿಂಗ್ ===
{{Main|Fielder|Fielding strategy (cricket)}}
ಫೀಲ್ಡಿಂಗ್ ಭಾಗದ ಎಲ್ಲಾ ಹನ್ನೊಂದು ಆಟಗಾರರೂ ಒಟ್ಟಾಗಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಅವರಲ್ಲಿ ಒಬ್ಬ ವಿಕೇಟ್ ಕೀಪರ್ ಅಥವಾ ಕೀಪರ್ ''ಎಂದೂ ಗುರುತಿಸುವ'', ಅತನು ವಿಕೇಟ್ನ ಹಿಂದೆ ನಿಂತು ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಮುಂದುವರೆಯದಂತೆ ಕಾರ್ಯ ನಿರ್ವಹಿಸುತ್ತಾನೆ. ವಿಕೇಟ್ ಕೀಪಿಂಗ್ ಇದು ಸಾಮಾನ್ಯವಾಗಿ ಒಂದು ವಿಶೆಷವಾದ ಉದ್ಯೋಗ ಮತ್ತು ಈತನ ಪ್ರಾಥಮಿಕ ಕೆಲಸವೆಂದರೆ ಬ್ಯಾಟ್ಸ್ಮನ್ನಿಂದ ಹೊಡೆಯಲ್ಪಡದೆ ಇರುವ ಎಸೆತಗಳನ್ನು ಹಿಡಿಯುವುದು, ಈ ಕಾರಣದಿಂದಾಗಿ ಬ್ಯಾಟ್ಸ್ಮನ್ ರನ್ ಗಳಿಸಲು ಸಾದ್ಯವಾಗುವುದಿಲ್ಲ.
ಈತನು ವಿಶೇಷವಾದ ಕೈ ಗವಸುಗಳನ್ನು ಧರಿಸುತ್ತಾನೆ (ಈ ರಿತಿಯ ಗವಸುಗಳನ್ನು ಧರಿಸಲು ಆತನಿಗೆ ಮಾತ್ರ ಅವಕಾಶ ನೀಡಲಾಗಿದೆ) ಮತ್ತು ಆತನ ಕಾಲನ್ನು ರಕ್ಷಿಸಿಕೊಳ್ಳಲು ಪ್ಯಾಡ್ಗಳನ್ನು ಧರಿಸುತ್ತಾನೆ. ಆತನ ಸ್ಥಾನಕ್ಕೆ ಉಪಕಾರಾರ್ಥವಾಗಿ ನೇರವಾಗಿ ವಿಕೇಟ್ನ ಹಿಂದೆ ನಿಂತು, ಬ್ಯಾಟ್ನ ಅಂಚಿನ್ನು ಸವರಿ ಬರುವ ಚೆಂಡನ್ನು ಹಿಡಿಯುವ ಮೂಲಕ ಬ್ಯಾಟ್ಸ್ಮನ್ನನ್ನು ಔಟ್ ಮಾಡುವ ಉತ್ತಮ ಅವ್ಕಾಶವನ್ನು ವಿಕೇಟ್ ಕೀಪರ್ ಹೊಂದಿದ್ದಾನೆ.
ಬ್ಯಾಟ್ಸ್ಮನ್ನನ್ನು ಸ್ಟಂಪ್ಡ್ ಮಾಡಿ ಔಟ್ ಮಾಡುವುದು ಈ ಆಟಗಾರನೊಬ್ಬನಿಂದಲೇ ಸಾಧ್ಯ.
ಪ್ರಸ್ತುತವಾಗಿ ಬೌಲ್ ಮಾಡುತ್ತಿರುವ ಒಬ್ಬನನ್ನು ಹೊರತುಪಡಿಸಿ, ಉಳಿದ ಒಂಬತ್ತು ಜನ ಫೀಲ್ಡರ್ಗಳು ತಂಡದ ನಾಯಕನಿಂದ ರಚಿಸಲ್ಪಟ್ಟ ಜಾಣ್ಮೆಯ ವ್ಯೂಹದಲ್ಲಿ ಆಯ್ದುಕೊಂಡ ಸ್ಥಾನದಲ್ಲಿ ಮೈದಾನದಲ್ಲಿ ಸುತ್ತುವರಿದಿರುತ್ತಾರೆ. ಸ್ಥಳಗಳು ಸ್ಥಿರವಾಗಿರುವುದಿಲ್ಲ ಆದರೆ ಅವನ್ನು ಖಚಿತವಾದ ಮತ್ತು ಕೆಲವೊಮ್ಮೆ ವಿಶಿಷ್ಟ ಹೆಸರಿನಿಂದ ಅಂದರೆ "ಸ್ಲಿಪ್", "ಥರ್ಡ್ ಮ್ಯಾನ್", "ಸಿಲ್ಲಿ ಮಿಡ್ ಆನ್" ಮತ್ತು "ಲಾಂಗ್ ಆನ್" ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಯಾವಾಗಲು ಅರಕ್ಷಿತ ಪ್ರದೇಸಗಳು.
ಫೀಲ್ಡಿಂಗ್ ವಿಭಾಗದಲ್ಲಿ ತಂಡದ ನಾಯಕ ಅತ್ಯಂತ ಪ್ರಮುಖ ಸದಸ್ಯನಾಗಿರುತ್ತಾನೆ, ಯಾರು ಬೌಲ್ ಮಾಡಬೇಕು (ಮತ್ತು ಹೇಗೆ) ಎಂಬುದನ್ನು ಒಳಗೊಂಡಂತೆ ಎಲ್ಲಾ ವಿಧದ ಕೌಶಲ್ಯವನ್ನು ಈತನೇ ನಿರ್ಧರಿಸುತ್ತಾನೆ;ಮತ್ತು ಸಾಮಾನ್ಯವಾಗಿ ಬೌಲರ್ ಜೊತೆಗಿನ ಸಮಾಲೋಚನೆಯ ಮೂಲಕ "ಫೀಲ್ಡ್ ಸಂಯೋಜನೆಯನ್ನು" ಮಾಡುವ ಸಂಪೂರ್ಣ ಜವಾಬ್ಧಾರಿಯನ್ನು ಈತನೆ ಹೊಂದಿರುತ್ತಾನೆ. ಕ್ರಿಕೆಟ್ನ ಎಲ್ಲಾ ವಿಧಾನಗಳಲ್ಲಿ, ಒಂದು ವೇಳೆ ಪಂದ್ಯದ ಸಮಯದಲ್ಲಿ ಫೀಲ್ಡ್ರ್ ಗಾಯಕ್ಕೊಳಗಾದರೆ ಅಥವಾ ಅಸ್ವಸ್ಥನಾದರೆ ಆತನ ಬದಲಿಗೆ ಒಬ್ಬ ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡಲು ಅವಕಾಶ ನೀಡಲಾಗುವುದು. ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡುವಂತಿಲ್ಲ, ಈತನು ನಾಯಕನ ಹಾಗೆ ಕಾರ್ಯನಿರ್ವಹಿಸಬಹುದು ಅಥವಾ ವಿಕೇಟ್ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಗಾಯಗೊಂಡ ಆಟಗಾರ ಸಂಪೂರ್ಣ ಗುಣಗೊಂಡು ಆಟಕ್ಕೆ ಮತ್ತೆ ಹಿಂತಿರುಗಿದಾಗ ಸಬ್ಸ್ಟಿಟ್ಯೂಟ್ ಮೈದಾನವನ್ನು ಬಿಟ್ಟು ಹೋಗಬೇಕಾಗುತ್ತದೆ.
ಬೊವ್ಲರ್ ಬೊವ್ಲಿನ್ಗ್ ಕ್ರೀಸಿಗಿನ್ಥ ಹಿನ್ದಿನಿನ್ದ ಬೊವ್ಲಿನ್ಗ್ ಎಸೆದರೆ ಅದು ನೊ ಬಾಲ್ ಆಗುವಿದಿಲ್ಲ...
=== ಬ್ಯಾಟಿಂಗ್ ===
{{Main|batsman|batting (cricket)}}
[[File:WGGrace.jpg|right|thumb|ಡಬ್ಲೂ ಜಿ ಗ್ರೇಸ್ "taking guard" in 1883. ಈತನ ಪ್ಯಾಡ್ಗಳು ಮತ್ತು ಬ್ಯಾಟ್ ಇಂದು ಬಳಸುವ ಪ್ಯಾಡ್ ಮತ್ತು ಬ್ಯಾಟ್ಗೆ ತುಂಬಾ ಹೋಲುತ್ತಿದ್ದವು.
ಕೆಲವೊಮ್ಮೆ ಕೈ ಗವಸುಗಳು ತೆರೆದುಕೊಳ್ಳುತ್ತಿದ್ದವು. ಹಲವಾರು ಆಧುನಿಕ ಆಟಗಾರರು ಹಿಂದೆ ಗ್ರೇಸ್ನಂತಹ ಆಟಗಾರರಿಗೆ ಲಬ್ಯವಿರದಿದ್ದ ರಕ್ಷಣಾತ್ಮಕ ಪರಿಕರಗಳನ್ನು ಇಂದು ಬಳಸಿಕೊಳ್ಳುತ್ತಿದ್ದಾರೆ, ಮುಖ್ಯವಾಗಿ ಹೆಲ್ಮೆಟ್ ಮತ್ತು ಮೊಳಕೈ ಗವಸುಗಳು.]]
ಯಾವುದಾದರು ಒಂದು ಸಮಯದಲ್ಲಿ, ಆಟದ ಪ್ರದೇಶದಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಉಪಸ್ಥಿತರಿರುತ್ತಾರೆ. ಒಬ್ಬನು ಸ್ಟ್ರೈಕರ್ನ ಕೊನೆಯಲ್ಲಿ ನಿಂತು ತನ್ನ ವಿಕೇಟನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಸಾಧ್ಯವಾದಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತಾನೆ. ಈತನ ಸಹಆಟಗಾರ, ನಾನ್-ಸ್ಟ್ರೈಕರ್ ಕೊನೆಯಲ್ಲಿ ಅಂದರೆ ಬೌಲರ್ ಬೌಲ್ ಮಾಡುವ ಪ್ರದೇಶದಲ್ಲಿ ನಿಂತಿರುತ್ತಾನೆ.
ತಂಡದ ನಾಯಕನಿಂದ ನಿರ್ಧರಿಸಲ್ಪಟ್ತ, ಬ್ಯಾಟಿಂಗ್ ಸರತಿಯಂತೆ ಬ್ಯಾಟ್ಸ್ಮನ್ಗಳು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಾರೆ. ಮೊದಲ ಇಬ್ಬರು ಬ್ಯಾಟ್ಸ್ಮನ್ಗಳು -"ಆರಂಭಿಕ ಆಟಗಾರರು"- ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ. ಬ್ಯಾಟಿಂಗ್ನ ಮೇಲಿನ ಸ್ಥಳವನ್ನು ಸಾಮಾನ್ಯವಾಗಿ ತಂಡದಲ್ಲಿನ ಅತ್ಯಂತ ಸಮರ್ಥ ಭ್ಯಾಟ್ಮನ್ಗಳಿಗೆ ನೀಡಲಾಗುತ್ತದೆ, ಮತ್ತು ಹೆಚ್ಚು ಪರಿಣತರಲ್ಲದ ಬ್ಯಾಟ್ಸ್ಮನ್ಗಳು ಲಾಕ್ಷಣಿಕವಾಗಿ ಕೊನೆಯಲ್ಲಿ ಬ್ಯಾಟ್ ಮಾಡುತ್ತಾರೆ. ಮೊದಲೇ ಘೋಷಿಸಲ್ಪಟ್ಟ ಬ್ಯಾಟಿಂಗ್ ಸರತಿ ಖಡ್ಡಾಯವಾಗಿರಬೇಕಿಲ್ಲ ಮತ್ತು ಯಾವಾಗ ತಂಡ ತನ್ನ ವಿಕೇಟ್ಗಳನ್ನು ಕಳೆದುಕೊಳ್ಳುವುದೊ ಆಗ ಇನ್ನೂ ಬ್ಯಾಟ್ ಮಾಡದೇ ಇರುವ ಯಾವ ಆಟಗಾರನನ್ನಾದರೂ ಬ್ಯಾಟ್ ಮಾಡಲು ಕಳುಹಿಸಬಹುದು.
ಒಂದು ವೇಳೆ ಬ್ಯಾಟ್ಸ್ಮನ್ "ನಿವೃತ್ತನಾದರೆ" (ಸಾಮಾನ್ಯವಾಗಿ ಗಾಯಗೊಂಡಾಗ)ಮತ್ತು ಮತ್ತೆ ಹಿಂತಿರುಗದೇ ಇದ್ದಾಗ, ಈತನು ನಿಜವಾಗಿಯೂ ನಾಟ್-ಔಟ್ ಆಗಿರುತ್ತಾನೆ ಮತ್ತು ಆತನ ಅನುಪಸ್ಥಿತಿಯನ್ನು ಔಟ್ ಎಂದು ತೀರ್ಮಾನಿಸಲಾಗುವುದಿಲ್ಲ, ಅದಾಗ್ಯೂ ಈತನ ಇನ್ನಿಂಗ್ಸ್ ಮುಗಿದಿರುವ ಕಾರಣದಿಂದ ಆತನೂ ಕೂಡ ವಿಸರ್ಜಿಸಲ್ಪಡುತ್ತಾನೆ. ಬದಲಿ ಆಟಗಾರರಿಗೆ ಅವಕಾಶವಿರುವುದಿಲ್ಲ
ಒಬ್ಬ ನಿಪುಣ ಬ್ಯಾಟ್ಸಮನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡೂ ರೀತಿಯಲ್ಲಿ ತನ್ನ ಬಲವಾದ ಹೊಡೆತಗಳನ್ನ ಬಳಸಿಕೊಳ್ಳಬಹುದು. ಇದರ ಉದ್ದೇಶವೆಂದರೆ,ಬ್ಯಾಟ್ನ ಚಪ್ಪಟೆ ಬಾಗದಿಂದ ಬಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಮೈದಾನದ ಮೇಲ್ಮೈಗೆ ಸಮತಲವಾಗಿ ಹೋಗುವಂತೆ ಹೊಡೆಯುವುದು. ಒಂದು ವೇಳೆ ಬಾಲ್ ಬ್ಯಾಟಿನ ಅಂಚಗೆ ತಾಗಿದರೆ ಅದನ್ನು "ಎಡ್ಜ್" ಎಂದು ಕರೆಯಲಾಗುವುದು. ಬ್ಯಾಟ್ಸ್ಮನ್ ಯಾವಾಗಲೂ ಬಾಲನ್ನು ಹೆಚ್ಚು ಬಲವಾಗಿ ಹೊಡೆಯಲು ಯತ್ನಿಸುವುದಿಲ್ಲ, ಮತ್ತು ಒಬ್ಬ ಒಳ್ಳೆಯ ಆಟಗಾರ ತನ್ನ ಮಣಿಕಟ್ಟನ್ನು ತಿರುಗಿಸಿ ಕೇವಲ ಚತುರ ಹೊಡೆತಗಳ ಮೂಲಕ, ಅಥವಾ ಸರಳವಾಗಿ ಬಾಲನ್ನು "ತಡೆದು" ಅದು ಫೀಲ್ಡರ್ನಿಂದ ದೂರ ಓಡುವತೆ ಮಾಡುವುದರ ರನ್ಗಳನ್ನು ತೆಗೆದುಕೊಳ್ಳಬಹುದು
ಕ್ರಿಕೇಟಿನಲ್ಲಿ ಹಲವಾರು ವಿಧದ ಹೊಡೆತಗಳನ್ನು ಬಳಸಿಕೊಳ್ಳಲಾಗುತ್ತದೆ. ಬ್ಯಾಟ್ಸ್ಮನ್ನ ಬತ್ತಳಿಕೆಯು ಶೈಲಿ ಮತ್ತು ತಿರುಗುವಿಕೆಗೆ ಅನುಗುಣವಾಗಿ ಹೆಸರಿಸಲಾದ ಗುರಿ ನಿರ್ಧೇಶಿತವಾದ ಹೊಡೆತಗಳನ್ನು ಒಳಗೊಂಡಿರುತ್ತದೆ: ಉದಾಹರಣೆಗೆ., "ಕಟ್", "ಡ್ರೈವ್", "ಹೂಕ್", "ಪುಲ್".
ಒಂದು ವೇಳೆ ಬಾಲ್ ಆತನ ವಿಕೇಟಿಗೆ ಹೊಡೆಯುವುದಿಲ್ಲ ಎಂದು ಯೋಚಿಸಿದ್ದರೆ, ಬ್ಯಾಟ್ಮನ್ ಯಾವುದೇ ಹೊಡೆತವನ್ನು ಹೊಡೆಯಲು ಮುಂದಾಗದೆ ಬಾಲನ್ನು ವಿಕೇಟ್ ಕೀಪರ್ನ ಕೈಗೆ ಹೋಗಲು ಬಿಡಬಹುದು.
ಸಮಾನವಾಗಿ, ಬಾಲನ್ನು ಬ್ಯಾಟಿನಿಂದ ಹೊಡೆದ ನಂತರವೂ ಆತನು ರನ್ ಗಳಿಸಲು ಪ್ರಯತ್ನಿಸದೆ ಇರಬಹುದು. ಈತನು ಬಾಲನ್ನು ತಡೆಯಲು ತನ್ನ ಕಾಲನ್ನು ಬಳಸಿಕೊಳ್ಳಬಹುದು ಆದುದರಿಂದ "ಪ್ಯಾಡ್ ಇಟ್ ಅವೇ", ಆದರೆ ಇದು ಲೆಗ್ ಬಿಪೋರ್ ವಿಕೇಟ್ನ ನಿಯಮ ಇರುವುದರಿಂದ ತುಂಬಾ ಅಪಾಯಕಾರಿ
ಗಾಯಗೊಂಡ ಬ್ಯಾಟ್ಸ್ಮನ್ನ ಸಂದರ್ಭದಲ್ಲಿ, ಆತ ಬ್ಯಾಟ್ ಮಾಡಲು ಯೊಗ್ಯನಾಗಿದ್ದು ಆದರೆ ರನ್ ಮಾಡಲು ಸಾದ್ಯವಿಲ್ಲ ಎಂದಾದಲ್ಲಿ ಅಂಪೈರ್ಗಳು ಮತ್ತು ಫೀಲ್ಡಿಂಗ್ ತಂಡದ ನಾಯಕ ಬ್ಯಾಟಿಂಗ್ ವಿಭಾಗದ ಮತ್ತೊಬ್ಬ ಆಟಗಾರನನ್ನು ರನ್ನರ್ ಆಗಲು ಅವಕಾಶ ಮಾಡಿಕೊಡುತ್ತಾರೆ. ಸಾದ್ಯವಾದಲ್ಲಿ,ರನ್ನರ್ ಈ ಹಿಂದೆ ಬ್ಯಾಟ್ ಮಾಡಿರುವ ಆಟಗಾರನಾಗಿರಬೇಕು. ರನ್ನರ್ಗಳ ಒಂದೇ ಒಂದು ಕೆಲಸವೆಂದರೆ, ಗಾಯಗೊಂಡ ಆಟಗಾರನ ಬದಲಿಗೆ ಎರಡು ವಿಕೇಟ್ಗಳ ನಡುವೆ ರನ್ಗಾಗಿ ಓಡುವುದಾಗಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರರು ಬಳಸುವ ಮತ್ತು ಧರಿಸುವ ವಸ್ತುಗಳನ್ನೆ ಕರಾರುವಕ್ಕಾಗಿ ರನ್ನರ್ಗಳು ಬಳಸಬೇಕು ಎರಡೂ ಟ್ಸ್ಮನ್ಗಳಿಗೂ ರನ್ನರ್ಗಳನ್ನು ಹೊಂದುವುದು ಸಾದ್ಯವಿದೆ.
=== ರನ್ಗಳು ===
[[ಚಿತ್ರ:cricket shots.svg|thumb|150px|The directions in which a right-handed batsman intends to send the ball when playing various cricketing shots. The diagram for a left-handed batsman is a mirror image of this one.]]
ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ನ ಪ್ರಾಥಮಿಕ ಕಾರ್ಯವೆಂದರೆ (ಅಂದರೆ "ಸ್ಟ್ರೈಕರ್") ಬಾಲ್ ವಿಕೇಟ್ಗೆ ಬಡಿಯುವದನ್ನು ತಪ್ಪಿಸುವುದು ಮತ್ತು ಎರಡನೆಯದಾಗಿ [[ರನ್ (ಕ್ರಿಕೆಟ್)|ರನ್]] ಗಳಿಸುವುದಕ್ಕೋಸ್ಕರ ಬಾಲನ್ನು ತನ್ನ ಬ್ಯಾಟಿನಿಂದ ಹೊಡೆಯುವುದು್, ಆ ಕಾರಣದಿಂದಾಗಿ ಪೀಲ್ಡಿಂಗ್ ವಿಭಾಗದ ಆಟಗಾರರರು ಬಾಲನ್ನು ಹಿಂದಿರುಗಿಸುವುದಕ್ಕಿಂತ ಮುಂಚಿತವಾಗಿ ಆತನು ಮತ್ತು ಅವನ ಜೊತೆಗಾರನಿಗೆ ಪಿಚ್ನ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿ ರನ್ ಗಳಿಸಲು ಸಮಯ ಸಿಗುತ್ತದೆ ರನ್ನನ್ನು ನೊಂದಣಿ ಮಾಡಲು, ಇಬ್ಬರು ರನ್ನರ್ಗಳೂ ತಮ್ಮ ಬ್ಯಾಟಿನಿಂದ ಅಥವಾ ತಮ್ಮ ದೇಹದಿಂದ ಮೈದಾನದ ಪಿಚ್ನಲ್ಲಿರುವ ಗಡಿ ರೇಖೆಯನ್ನು ಮುಟ್ಟಬೇಕಾಗುತ್ತದೆ. (ಬ್ಯಾಟ್ಸ್ಮನ್ ರನ್ ಮಾಡುವಾಗ ತನ್ನ ಬ್ಯಾಟನ್ನು ತೆಗೆದುಕೊಂಡು ಹೋಗಬೇಕು). ಪ್ರತಿಯೊಂದು ಪೂರ್ಣಗೊಂಡ ರನ್ ಅಂಕಗಳನ್ನು ಅಧಿಕಗೊಳಿಸುತ್ತದೆ.
ಒಂದೇ ಹೊಡೆತದಿಂದ ಒಂದಕ್ಕಿಂತ ಹೆಚ್ಚು ರನ್ ತೆಗೆದುಕೊಳ್ಳಬಹುದು ಆದರೆ ಬಾಲನ್ನು ಹೊಡೆಯುವಾಗ ಯೋಗ್ಯವಾಗಿ ಒಂದರಿಂದ ಮೂರು ರನ್ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಮೈದಾನದ ವಿಸ್ತಾರದ ಕಾರಣದಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದು ಕಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ, ಹೊಡೆದ ಬಾಲ್ ಒಂದು ವೇಳೆ ''ಹಾದಿಯಲ್ಲಿ'' ಮೈದಾನದ ಗಡಿ ರೇಖೇಯನ್ನು ಮುಟ್ಟಿದರೆ ಅದನ್ನು ನಾಲ್ಕು ರನ್ಗಳು ಎಂದು ಘೋಷಿಸಲಾಗುತ್ತದೆ ಮತ್ತು ಮೇಲಿನಿಂದ ಗಡಿರೇಖೆಯನ್ನು ದಾಟಿದರೆ ಅದನ್ನು ಆರು ರನ್ಗಳು ಎಂದು ತೀರ್ಮಾನಿಸಲಾಗುತ್ತದೆ ಒಂದು ವೇಳೆ ಬಾಲ್ ಗಡಿರೇಖೆಯನ್ನು ಮುಟ್ಟಿದರೆ ಅಥವಾ ದಾಟಿದರೆ ಬ್ಯಾಟ್ಸ್ಮನ್ ರನ್ಗಾಗಿ ಓಡುವ ಅಗತ್ಯವಿಲ್ಲ.
[[ಚಿತ್ರ:Master Blaster at work.jpg|left|thumb|180px|ಸಚಿನ್ ತೆಂಡುಲ್ಕರ್ (pictured) is a legendary cricketer who holds the record for the highest number of runs and centuries scored in both Test and ODI forms of Cricket.]]
ಐದು ರನ್ಗಳಿಗಾಗಿ ಹೊಡೆಯುವುದು ಅಸಾಮಾನ್ಯ ಮತ್ತು ಇದು ಸಾಮಾನ್ಯವಾಗಿ ಪೀಲ್ಡರ್ಗಳು ಬಾಲನ್ನು ಹಿಂತಿರುಗಿಸುವಾಗ ಮಾಡುವ "ಒವರ್ಥ್ರೋ"ಗಳ ಸಹಾಯವನ್ನು ನೆಚ್ಚಿಕೊಂಡಿರುತ್ತದೆ ಒಂದು ವೇಳೆ ಸ್ಟ್ರೈಕರ್ ವಿಷಮ ಸಂಖ್ಯೆಯಲ್ಲಿ ರನ್ಗಳನ್ನು ಗಳಿಸಿದಾಗ, ಎರಡೂ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟಿಂಗ್ ತುದಿಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಮೊದಲು ನಾನ್-ಸ್ಟ್ರೈಕರ್ನಲ್ಲಿದ್ದವನು ಈಗ ಸ್ಟ್ರೈಕರ್ಗೆ ಸ್ಥಳಾಂತರಗೊಳ್ಳುತ್ತಾನೆ. ಕೇವಲ್ ಸ್ಟ್ರೈಕರ್ ಮಾತ್ರ ವಯಕ್ತಿಕ ರನ್ ಗಳಿಸಲು ಸಾದ್ಯ ಆದರೆ ಎಲ್ಲಾ ರನ್ಗಳು ತಂಡದ ಮೊತ್ತಕ್ಕೆ ಸೇರಲ್ಪಡುತ್ತದೆ.
ರನ್ ತೆಗೆದುಕೊಳ್ಳುವ ಪ್ರಯತ್ನದ ನಿರ್ಧಾರವನ್ನು ಬಾಲಿನ ಗತಿಯ ಉತ್ತಮ ದೃಷ್ಟಿಕೋನವನ್ನು ತಿಳಿದಿರುವ ಬ್ಯಾಟ್ಸ್ಮನ್ ಮಾಡುತ್ತಾನೆ, ಮತ್ತು ಈ ಸಂವಹನವು ಪದೇ ಪದೇ "ಎಸ್", "ನೋ" ಮತ್ತು "ವೇಯಿಟ್" ಎಂದು ಕರೆದುಕೊಳ್ಳುವ ಮೂಲಕ ನಡೆಯುತ್ತದೆ. ರನ್ ಗಳಿಸುವುದು ಅಪಾಯಕಾರಿ ಕಾರಣ ಒಂದು ವೇಳೆ ಬ್ಯಾಟ್ಸ್ಮನ್ ಮೈದಾನದ ಗಡಿರೇಖೆಯ ಹೊರಗೆ ಇರುವಾಗ (ಅಂದರೆ, ಬ್ಯಾಟ್ಸ್ಮನ್ನ ಬ್ಯಾಟ್ ಅಥವಾ ದೇಹಕ್ಕೂ ಮೈದಾನದ ಗಡಿರೇಖೆಗೂ ಯಾವುದೇ ಸಂಬಂಧವಿಲ್ಲದಿದ್ದಾಗ) ಫೀಲ್ಡರ್ ವಿಕೇಟ್ಗಳನ್ನು ಬಾಲಿನಿಂದ ಮುಟ್ಟಿದರೆ ಬ್ಯಾಟ್ಸ್ಮನ್ ರನ್ ಔಟ್ ಆಗುತ್ತಾನೆ.
ಗಳಿಸಿದ ರನ್ಗಳ ಸಂಖ್ಯೆ ಮತ್ತು ಔಟ್ ಆದ ಆಟಗಾರರ ಸಂಖ್ಯೆಗಳ ಆಧಾರದ ಮೇಲೆ ತಂಡದ ಅಂಕಗಳನ್ನು ವರದಿ ಮದಲಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಐದು ಬ್ಯಾಟ್ಸ್ಮನ್ಗಳು ಔಟ್ ಅಗಿದ್ದರೆ ಮತ್ತು ತಂಡ ೨೨೪ ರನ್ಗಳನ್ನು ಗಳಿಸಿದ್ದರೆ, ಅದನ್ನು ತಂಡ ೫ ವಿಕೇಟ್ಗಳ ನಷ್ಟಕ್ಕೆ ೨೨೪ರನ್ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತದೆ (ಸಾಮಾನ್ಯವಾಗಿ ಚಿಕ್ಕದಾಗಿ "೨೨೪ಕ್ಕೆ ಐದು" ಎಂದು ಕರೆದು, ಮತ್ತು ೨೨೪/೫ ಎಂದು ಬರೆಯುತ್ತಾರೆ, ಆಸ್ಟ್ರೇಲಿಯಾದಲ್ಲಿ ಅದನ್ನು "ಐದಕ್ಕೆ ೨೨೪" ಎಂದು ಕರೆದು ೫/೨೨೪ ಎಂದು ಬರೆಯುತ್ತಾರೆ).
=== ಹೆಚ್ಚುವರಿ ರನ್ಗಳು ===
ಫೀಲ್ಡಿಂಗ್ ತಂಡದವರು ಮಾಡುವ ತಪ್ಪುಗಳಿಂದಾಗಿ ಬ್ಯಾಟಿಂಗ್ ತಂಡ ಅತಿರಿಕ್ತ ರನ್ಗಳು(ಆಸ್ಟ್ರೇಲಿಯಾದಲ್ಲಿ ಇದನು "ಸಂಡ್ರೀಸ್" ಎಂದು ಕರೆಯುತ್ತಾರೆ) ಎಂದು ಕರೆಯುವ ಹೆಚ್ಚುವರಿ ರನ್ಗಳ ಲಾಭವನ್ನು ಪಡೆಯಬಹುದಾಗಿದೆ. ಈ ಅತಿರಿಕ್ತ ರನ್ಗಳನ್ನು ನಾಲ್ಕು ವಿಧದಲ್ಲಿ ಗಳಿಸಬಹುದಾಗಿದೆ:
# '''ನೋ ಬಾಲ್''' – (a) ಅಸಮಂಜಸವಾದ ಕೈ ಬದಲಿಕೆಯನ್ನು ಬಳಸಿಕೊಂಡು; (b)ಪಿಚ್ ಮೇಲಿನ ನಿಯಂತ್ರಣ ಗೆರೆಯನ್ನು ದಾಟಿ; (c)ಹಿಂದಿನ ಗೆರೆಯ ಹೊರಗೆ ಕಾಲನ್ನು ಇಟ್ಟು, ಬೌಲಿಂಗ್ನ ನಿಯಮವನ್ನು ಮುರಿದಿದ್ದರೆ ಅದನ್ನು ಬೌಲರ್ನಿಂದ ಕೊಡಲ್ಪಟ್ಟ ದಂಡ ರೂಪದ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ. ನಂತರದಲ್ಲಿ, ಬೌಲರ್ ಮತ್ತೆ ಬೌಲ್ ಮಾಡಬೇಕಾಗುತ್ತದೆ. ಸೀಮಿತ ಒವರುಗಳ ಪಂದ್ಯದಲ್ಲಿ, ಒಂದು ವೇಳೆ ಬೌಲಿಂಗ್ ತಂಡ ಪರಿಮಿತಿಗನುಗುಣವಾಗಿ ಫೀಲ್ಡ್ ಸಂಯೋಜನೆಯಲ್ಲಿ ವಿಫಲವಾದಲ್ಲಿ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ. ಚುಟುಕು ವಿನ್ಯಾಸದ ಪಂದ್ಯದಲ್ಲಿ (೨೦–೨೦, ODI)ಪ್ರೀ ಹಿಟ್ ನಿಯಮವನ್ನು ಪರಿಚಯಿಸಲಾಗಿದೆ. ಮುಂಗಾಲಿನ ಕಾರಣದಿಂದಾಗಿ ನೋ ಬಾಲ್ ಆಗಿದ್ದರೆ ಅದು ಬ್ಯಾಟ್ಸ್ಮನ್ಗೆ ಪ್ರೀ ಹಿಟ್ ಅವಕಾಶವನ್ನು ಒದಗಿಸುತ್ತದೆ, ಈ ಕಾರಣದಿಂದಾಗಿ ರನ್ ಔಟ್ ಹೊರತುಪಡಿಸಿ ಔಟ್ ಆಗುಬಹುದಾದ ಇನ್ನಾವುದೇ ವಿಧಾನದ ವಿರುಧ್ಹ ರಕ್ಷಣೆಯನ್ನು ಪಡೆಯುತ್ತಾನೆ.
# '''ವೈಡ್''' – ಬ್ಯಾಟ್ಸಮನ್ನ ಪರಿಧಿಯ ಹೊರಗೆ ಹೋಗುವ ರೀತಿಯಲ್ಲಿ ಬೌಲರ್ ಬಾಲನ್ನು ಎಸೆದಿದ್ದರೆ ಅದನ್ನು ವೈಡ್ ಎಂದು ಪರಿಗಣಿಸಿ ಬೌಲರ್ನ ದಂಡದ ರೂಪದಲ್ಲಿ ಹೆಚ್ಚುವರಿ ರನ್ ನೀಡಲಾಗುತ್ತದೆ, ನೋ ಬಾಲ್ನಂತೆಯೆ ವೈಡ್ ಆಗಿರುವ ಎಸೆತವನ್ನೂ ಪುನಹ ಎಸೆಯಬೇಕು.
# '''ಬೈ''' – ಬೈಯನ್ನು ಕೂಡ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ, ಒಂದು ವೇಳೆ ಬ್ಯಾಟ್ಸ್ಮನ್ನ ಹೊಡೆತದ ಗುರಿ ತಪ್ಪಿದರೆ ಆ ಬಾಲ್ ನೇರವಾಗಿ ವಿಕೇಟ್ ಕೀಪರ್ನ ಕೈ ಸೇರುತ್ತದೆ ಆ ಮೂಲಕವಾಗಿ ಬ್ಯಾಟ್ಸ್ಮನ್ಗೆ ಸಾಂಪ್ರದಾಯಿಕವಾಗಿ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ.(ಗಮನಿಸತಕ್ಕ ವಿಶಯವೆಂದರೆ, ಒಬ್ಬ್ ಒಳ್ಳೆಯ ವಿಕೇಟ್ ಕೀಪರ್ ಬ್ಯಾಟ್ಸ್ಮನ್ನ ಈ ರೀತಿಯ ರನ್ ತೆಗೆದುಕೊಳ್ಳುವಿಕೆಯನ್ನು ಸೀಮಿತಗೊಳಿಸುತ್ತಾನೆ)
# '''ಲೆಗ್ ಬೈ''' –ಒಂದು ವೇಳೆ ಬಾಲ್ ಬ್ಯಾಟ್ಸ್ಮನ್ನ ಬ್ಯಾಟ್ಗೆ ತಾಗದೆ ದೇಹಕ್ಕೆ ಬಡಿದು ಫೀಲ್ಡರ್ಗಳಿಗಿಂತ ದೂರ ಸಾಗಿದರೆ ಆಗ ಬ್ಯಾಟ್ಸ್ಮನ್ಗೆ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ, ಇದನ್ನು ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ.
ಬೌಲರ್ಗಳು ನೋ ಬಾಲ್ ಅಥವಾ ವೈಡ್ ಮಾಡಿದಾಗ, ಆತನ ತಂಡ ಹೆಚ್ಚುವರಿ ದಂಡವನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಆ ಎಸೆತವನ್ನು ಮತ್ತೆ ಹೊಸದಾಗಿ ಬೌಲ್ ಮಾಡಬೇಕಾಗುತ್ತದೆ ಅದರ ಪರಿಣಾಮ ಬ್ಯಾಟಿಂಗ್ ವಿಭಾಗಕ್ಕೆ ಈ ಹೆಚ್ಚುವರಿ ಬಾಲ್ನಿಂದ ಅಧಿಕ ರನ್ ಗಳಿಸುವ ಅವಕಾಶ ದೊರೆಯುತ್ತದೆ.
ಬ್ಯಾಟ್ನ ಹೊರತಾಗಿ ಗಳಿಸುವ ಬೈ ಮತ್ತು ಲೆಗ್ ಬೈ ರನ್ ಗಳಿಸಲು ಬ್ಯಾಟ್ಸ್ಮನ್ ಪಿಚ್ನಲ್ಲಿ ಓಡಬೇಕಾಗುತ್ತದೆ (ಬಾಲ್ ನಾಲ್ಕು ರನ್ಗಾಗಿ ಗಡಿರೇಖೆಯನ್ನು ದಾಟುವವರೆಗೂ) ಅದರೆ ಇದನ್ನು ತಂಡದ ಮೊತ್ತದಲ್ಲಿ ಪರಿಗಣಿಸಲಾಗುತ್ತದೆಯೆ ಹೊರತು ಬ್ಯಾಟ್ಸ್ಮನ್ನ ವಯಕ್ತಿಕ ಮೊತ್ತದಲ್ಲಲ್ಲ
=== Dismissals ===
{{Main|Dismissal (cricket)}}
[[ಚಿತ್ರ:Stumping edited.jpg|thumb|ಭಾರತೀಯ ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಚೆನ್ನೈನಲ್ಲಿ 2008ರಲ್ಲಿ ಆಡಿಸಲ್ಪಟ್ಟ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾದ ಬ್ಯಾಟ್ಸ್ಮನ್ನನ್ನು ಯಶಸ್ವಿಯಾಗಿ ಸ್ಟಂಪ್ ಔಟ್ ಮಾಡಿದರು.]]
ಕ್ರಿಕೇಟಿನಲ್ಲಿ ಬ್ಯಾಟ್ಸ್ಮನ್ ಔಟ್ ಆಗುವ ಹತ್ತು ಮಾರ್ಗಗಳಿವೆ ಮತ್ತು ಅವುಗಳಲ್ಲಿ ಕೆಲವು ಅಸಾಮಾನ್ಯವಾದವುಗಳು, ಅವುಗಳಲ್ಲಿ ಕೆಲವೇ ಕೆಲವು ಪ್ರಸಂಗಗಳು ಮಾತ್ರ ಇಡೀ ಕ್ರಿಕೆಟ್ ಇತಿಹಾಸದಲ್ಲಿ ಉಳಿದುಕೊಂಡಿವೆ.
ಕೆಲವು ಸಾಮಾನ್ಯವಾದ ವಿಸರ್ಜನೆಯ ಸ್ವರೂಪಗಳೆಂದರೆ, "ಬೌಲ್ಡ್", "ಕಾಟ್", "ಲೆಗ್ ಬಿಪೋರ್ ವಿಕೇಟ್"(lbw), "ರನ್ ಔಟ್", "ಸ್ಟಂಪ್ಡ್" ಮತ್ತು "ಹಿಟ್ ವಿಕೇಟ್". ಅಸಾಮಾನ್ಯ ವಿಧಾನಗಳೆಂದರೆ, "ಬಾಲನ್ನು ಎರಡು ಭಾರಿ ಬ್ಯಾಟ್ನಿಂದ ಹೊಡೆಯುವುದು", "ಮೈದಾನವನ್ನು ದುರ್ಗಮಗೊಳಿಸುವುದು", "ಬಾಲ್ಗೆ ಕೈ ತಾಗಿಸುವುದು", ಮತ್ತು "ಟೈಮ್ಡ್ ಔಟ್"
ಅಂಪೈರ್ ಬ್ಯಾಟ್ಸ್ಮನ್ನನ್ನು ಔಟ್ ಎಂದು ತೀರ್ಮಾನಿಸುವುದಕ್ಕೂ ಮೊದಲು ಫೀಲ್ಡಿಂಗ್ ತಂಡದ ಸದಸ್ಯರುಗಳು (ಸಾಮಾನ್ಯವಾಗಿ ಬೌಲರ್) ಅಂಪೈರ್ ಎದುರು "ಮನವಿ" ಮಾಡಿಕೊಳ್ಳಬೇಕು. ಈ ಮನವಿಗಳು "ಹೌಜ್ಯಾಟ್" ಎಂದು ನಿರಂತರವಾಗಿ ಕೇಳುವುದರ ಮೂಲಕ (ಅಥವಾ ಜೋರಾಗಿ ಕೂಗುವುದರ ಮೂಲಕ)ನಡೆಯುತ್ತದೆ. ಅದರ ಅರ್ಥ, ಸರಳವಾಗಿ "ಹೌ ಇಸ್ ದ್ಯಾಟ್?" ಎಂಬುದಾಗಿದೆ. ಒಂದು ವೇಳೆ ಅಂಪೈರ್ ಈ ಮನವಿಗೆ ಒಪ್ಪಿಕೊಂಡರೆ, ಆತ ತನ್ನ ಮುಂಗೈ ತೋರು ಬೆರಳನ್ನು ಮೇಲಕ್ಕೆತ್ತಿ "ಔಟ್" ಎಂದು ಹೇಳುತ್ತಾನೆ. ಇಲ್ಲವೆಂದರೆ ಈತ ತನ್ನ ತಲೆಯನ್ನು ಆಡಿಸುತ್ತ "ನಾಟ್ ಔಟ್" ಎಂದು ಸೂಚಿಸುತ್ತಾನೆ.ಪರಿಸ್ತಿತಿಗನುಗುಣವಾಗಿ ಕೇಳಿಕೊಂಡ ವಿಸರ್ಜನೆಗಳು ಅಸ್ಪಷ್ಟವಾಗಿದ್ದಾಗ ಮಾಡುವ ಮನವಿಗಳು ಸಾಮಾನ್ಯವಾಗಿ ದೊಡ್ಡ ದ್ವನಿಯಲ್ಲಿರುತ್ತವೆ.
# '''ಬೌಲ್ಡ್''' : ಬೌಲರ್ ಎಸೆದ ಬಾಲ್ ನೇರವಾಗಿ ವಿಕೆಟನ್ನು ಬಡಿದು ಒಂದು ಬೆಯಲ್ ನೆಲೆತಪ್ಪಿ ವಿಕೆಟ್ಗಳು ಬೇರ್ಪಡೆಗೊಂಡರೆ ಅದನ್ನು ಬೌಲ್ಡ್ ಎಂದು ಕರೆಯುಚರು (ಗಮನಿಸತಕ್ಕ ವಿಷಯವೆಂದೆರೆ, ಒಂದು ವೇಳೆ ಬಾಲ್ ವಿಕೆಟನ್ನು ತಾಗಿ ಮೇಲಿರುವ ಯಾವುದೇ ಬೆಯಿಲ್ಗಳು ನೆಲೆತಪ್ಪದಿದ್ದಲಿ ಅದನ್ನು ನಾಟ್ ಔಟ್ ಎಂದು ಕರೆಯಲಾಗುತ್ತದೆ)<ref>[http://www.lords.org/laws-and-spirit/laws-of-cricket/laws/law-30-bowled,56,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 30] {{Webarchive|url=https://web.archive.org/web/20121125070200/http://www.lords.org/laws-and-spirit/laws-of-cricket/laws/law-30-bowled,56,AR.html |date=2012-11-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಕಾಟ್''' : ಬ್ಯಾಟ್ಸ್ಮನ್ ತನ್ನ ಬ್ಯಾಟ್ ಅಥವಾ ಕೈಯಿಂದ ಬಾಲನ್ನು ಹೊಡೆದಿದ್ದು ಮೇಲಕ್ಕೆ ಚಿಮ್ಮಿದ ಬಾಲ್ ನೆಲವನ್ನು ತಾಗುವುದಕ್ಕಿಂತ ಮುನ್ನ ಫೀಲ್ಡಿಂಗ್ ತಂಡದ ಯಾವುದಾದರು ಒಬ್ಬ ಸದಸ್ಯನಿಂದ ಹಿಡಿಯಲ್ಪಟ್ಟರೆ ಅದನ್ನು "ಕಾಟ್" ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-32-caught,58,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 32] {{Webarchive|url=https://web.archive.org/web/20121225124326/http://www.lords.org/laws-and-spirit/laws-of-cricket/laws/law-32-caught%2C58%2CAR.html |date=2012-12-25 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಲೆಗ್ ಬಿಪೋರ್ ವಿಕೆಟ್ (lbw)''' : ಮೊದಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಮೈದಾನದ ಹೊರಗಿನ ಅಂಪೈರ್ನ ಅಭಿಪ್ರಾಯದಲ್ಲಿ, ಒಂದು ವೇಳೆ ಚೆಂಡು ವಿಕೇಟ್ಗಳನ್ನು ಬಡಿಯುವದಕ್ಕಿಂತ ಮುನ್ನ ಬ್ಯಾಟ್ಸ್ಮನ್ನ ಪ್ಯಾಡನ್ನು ಬಡಿದಿದ್ದರೆ ಅದನ್ನು "ಲೆಗ್ ಬಿಪೋರ್ ವಿಕೇಟ್" ಎಂದು ಕರೆಯುವರು. ಒಂದು ವೇಳೆ ಬ್ಯಾಟ್ಸ್ಮನ್, ಎಸೆಯಲ್ಪಟ್ಟ ಚೆಂಡನ್ನು ಹೊಡೆಯುವ ಪ್ರಯತ್ನದಲ್ಲಿ, ಗುರಿತಪ್ಪಿದ ಚೆಂಡು ನೇರವಾಗಿ ಹೋಗಿ ವಿಕೇಟನ್ನು ಬಡಿಯುವ ಬದಲು ಆತನ ಪ್ಯಾಡನ್ನು ಬಡಿಯಬಹುದು, ಆಗ ಬ್ಯಾಟ್ಸ್ಮನ್ ಔಟ್ ಎಂದು ನಿರ್ಣಯಿಸಲಾಗುತ್ತದೆ. ಒಂದು ವೇಳೆ ಬ್ಯಾಟ್ಸ್ಮನ್ ಚೆಂಡನ್ನು ಹೋಡೆಯುವ ಯಾವುದೇ ಪ್ರಯತ್ನವನ್ನು ಮಾಡದೆ ಇದ್ದರೂ, ಚೆಂಡು ವಿಕೇಟ್ನ ನೇರಕ್ಕಿರುವ ಆತನ ಪ್ಯಾಡನ್ನು ಬಡಿಯಬೇಕೆಂದೆನೂ ಇಲ್ಲ ಆದರೆ ಅದು ನೇರವಾಗಿ ವಿಕೇಟನ್ನು ಬಡಿಯುವಂತಿರಬೇಕು. ಒಂದು ವೇಳೆ ಚೆಂಡು ಲೆಗ್ ಸ್ಟಂಪಿನ ಹೊರಗೆ ಬಿದ್ದು ಪ್ಯಾಡ್ಗೆ ಬಡಿದಿದ್ದರೆ ಆಗ ಅಂಥಹ ಯಾವುದೇ ಪರಿಸ್ಥಿತಿಯಲ್ಲಿ ಬ್ಯಾಟ್ಸ್ಮನ್ನನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ.<ref>[http://www.lords.org/laws-and-spirit/laws-of-cricket/laws/law-36-leg-before-wicket,62,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 36] {{Webarchive|url=https://web.archive.org/web/20080831051417/http://www.lords.org/laws-and-spirit/laws-of-cricket/laws/law-36-leg-before-wicket%2C62%2CAR.html |date=2008-08-31 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ರನ್ ಔಟ್''' : ಬ್ಯಾಟ್ಸ್ಮನ್ ಮೈದಾನದಲ್ಲಿ ತನ್ನ ಗಡಿರೇಖೆಯಿಂದ ಹೊರಗಡೆ ಇರುವಾಗ ಫೀಲ್ಡಿಂಗ್ ತಂಡದ ಯಾವುದೇ ಸದಸ್ಯನಿಂದ ಚೆಂಡಿನಿಂದ ವಿಕೇಟ್ ಮುರಿಯಲ್ಪಟ್ಟರೆ ಅಥವಾ ವಿಕೇಟನ್ನು "ನೆಲಕ್ಕೆ ಉರುಳಿಸಲ್ಪಟ್ಟರೆ" ಅದನ್ನು ರನ್ ಔಟ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಟ್ಸ್ಮನ್ ರನ್ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಫೀಲ್ಡಿಂಗ್ ತಂಡದ ಸದಸ್ಯನಿಂದ ಚೆಂಡನ್ನು ಕರಾರುವಕ್ಕಾಗಿ ವಿಕೇಟ್ಗೆ ಎಸೆಯಲ್ಪಟ್ಟರೆ ಮಾತ್ರ ಸಂಭವಿಸುತ್ತದೆ.<ref>[http://www.lords.org/laws-and-spirit/laws-of-cricket/laws/law-38-run-out,64,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 38] {{Webarchive|url=https://web.archive.org/web/20080305040750/http://www.lords.org/laws-and-spirit/laws-of-cricket/laws/law-38-run-out,64,AR.html |date=2008-03-05 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಸ್ಟಂಪ್ಡ್''' ಬೌಲರ್ನಿಂದ ಎಸೆಯಲ್ಪಟ್ಟ ಚೆಂಡನ್ನು ಬ್ಯಾಟ್ಸ್ಮನ್ ತಪ್ಪಿಸಿಕೊಂಡು, ಆ ಚೆಂಡು ನೇರವಾಗಿ ವಿಕೇಟ್ ಕೀಪರ್ನ ಕೈ ಸೇರಿದರೆ ಮತ್ತು ಆ ಸಮಯದಲ್ಲಿ ಆತನ ಗಡಿರೇಕೆಗಿಂತ ಮುಂದೆ ಕಾಲನ್ನು ಇಟ್ಟಿದ್ದರೆ ಮತ್ತು ಆ ಸಮಯದಲ್ಲಿ ಬ್ಯಾಟ್ಸ್ಮನ್ ರನ್ಗಾಗಿ ಪ್ರಯತ್ನಿಸದಿದ್ದಲ್ಲಿ ವಿಕೇಟ್ ಕೀಪರ್ನಿಂದ ಸ್ಟಂಪ್ಡ್ ಆಗುತ್ತಾನೆ.<ref>[http://www.lords.org/laws-and-spirit/laws-of-cricket/laws/law-39-stumped,65,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 39] {{Webarchive|url=https://web.archive.org/web/20100221064459/http://www.lords.org/laws-and-spirit/laws-of-cricket/laws/law-39-stumped,65,AR.html |date=2010-02-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಹಿಟ್ ವಿಕೇಟ್''' : ಒಬ್ಬ ಬ್ಯಾಟ್ಸ್ಮನ್ ಹಿಟ್ ವಿಕೇಟ್ ಮೂಲಕ ಔಟ್ ಆಗುತ್ತಾನೆ, ಒಂದು ವೇಳೆ ಒಂದು ಅಥವಾ ಎರಡೂ ಬೆಯಲ್ಗಳನ್ನು ತನ್ನ ಬ್ಯಾಟ್ನಿಂದ, ದೇಹದಿಂದ, ಬಟ್ಟೆಯಿಂದ ಅಥವಾ ಯಾವುದೇ ಪರಿಕರದಿಂದ ಚೆಂಡನ್ನು ಬಡಿಯುವ ಸಂದರ್ಭದಲ್ಲಿ ಅಥವಾ ರನ್ಗಳಿಸಲು ಪ್ರಯತ್ನಿಸುವ ಸಮಯದಲ್ಲಿ ಉರುಳಿಸಿದರೆ ಅದನ್ನು ಹಿಟ್ ವಿಕೇಟ್ ಎಂದು ಕರೆಯಲಾಗುತ್ತದೆ.<ref>[http://www.lords.org/laws-and-spirit/laws-of-cricket/laws/law-35-hit-wicket,61,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 35] {{Webarchive|url=https://web.archive.org/web/20090312063602/http://www.lords.org/laws-and-spirit/laws-of-cricket/laws/law-35-hit-wicket,61,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು</ref>
# '''ಬಾಲನ್ನು ಎರಡು ಬಾರಿ ಹೊಡೆಯುವುದು''' ಇದು ಒಂದು ಅಪರೂಪದ ವಿಧಾನ ಮತ್ತು ಇದನ್ನು ಆಕ್ರಮಣಕಾರಿ ಆಟವನ್ನು ತಡೆಯಲು ಮತ್ತು ಫಿಲ್ಡರ್ಗಳ ರಕ್ಷಣೆಯ ಕಾರಣದಿಂದಾದಾಗಿ ಪರಿಚಯಿಸಲಾಗಿದೆ. ಕಾನೂನು ಬದ್ಧವಾಗಿ ಬ್ಯಾಟ್ಸ್ಮನ್ ಚೆಂಡು ವಿಕೇಟ್ಗೆ ತಗುಲುವುದನ್ನು ತಪ್ಪಿಸುವ ಸಲುವಾಗಿ ಮಾತ್ರ ಒಮ್ಮೆ ಆಡಿದ ನಂತರವೂ ಮತ್ತೊಮ್ಮೆ ಬ್ಯಾಟ್ನಿಂದ ಹೊಡೆಯಬಹುದಾಗಿದೆ.<ref>[http://www.lords.org/laws-and-spirit/laws-of-cricket/laws/law-34-hit-the-ball-twice,60,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 34] {{Webarchive|url=https://web.archive.org/web/20090220231434/http://www.lords.org/laws-and-spirit/laws-of-cricket/laws/law-34-hit-the-ball-twice,60,AR.html |date=2009-02-20 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಮೈದಾನದಲ್ಲಿ ಅಡಚಣೆಯನ್ನು ತಂದೊಡ್ಡುವುದು''' : ಉದ್ದೇಶಪೂರ್ವಕವಾಗಿ ಫೀಲ್ಡರ್ನ ದಾರಿಗೆ ಅಡ್ಡಹಾಕುವುದರ ಮೂಲಕ ಔಟ್ ಆಗುವ ಒಂದು ಅಪರೂಪದ ಸನ್ನಿವೇಶ.<ref>[http://www.lords.org/laws-and-spirit/laws-of-cricket/laws/law-37-obstructing-the-field,63,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 37] {{Webarchive|url=https://web.archive.org/web/20090524073655/http://www.lords.org/laws-and-spirit/laws-of-cricket/laws/law-37-obstructing-the-field,63,AR.html |date=2009-05-24 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಚೆಂಡನ್ನು ಕೈಯಿಂದ ಮುಟ್ಟುವಿಕೆ''' : ಬ್ಯಾಟ್ಸ್ಮನ್ ''ಉದ್ದೇಶಪೂರ್ವಕವಾಗಿ'' ತನ್ನ ವಿಕೇಟನ್ನು ರಕ್ಷಿಸಿಕೊಳ್ಳುವದಕ್ಕಾಗಿ ಚೆಂಡನ್ನು ಕೈಯಿಂದ ಮುಟ್ಟುವಹಾಗಿಲ್ಲ (ಗಮನಿಸಬೇಕಾದ ವಿಶಯವೆಂದರೆ, ಎಸೆಯಲ್ಪಟ್ಟ ಚೆಂಡು ಸಾಮಾನ್ಯವಾಗಿ ಬ್ಯಾಟ್ಸ್ಮನ್ನ ಕೈಯನ್ನು ತಾಗುತ್ತದೆ ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿರದ ಕಾರಣ ಇದನ್ನು ನಾಟ್ ಔಟ್ ಎಂದು ಕರೆಯುವರು; ಆದಾಗ್ಯೂ ಆತನ ಕೈ ತಾಗಿ ಪುಟಿದ ಚೆಂಡನ್ನು ಫೀಲ್ಡರ್ ಹಿಡಿದನೆಂದರೆ ಖಂಡಿತವಾಗಿಯೂ ಆತನು ಔಟ್ ಅಗುತ್ತಾನೆ).<ref>[http://www.lords.org/laws-and-spirit/laws-of-cricket/laws/law-33-handled-the-ball,59,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 33] {{Webarchive|url=https://web.archive.org/web/20090312063910/http://www.lords.org/laws-and-spirit/laws-of-cricket/laws/law-33-handled-the-ball,59,AR.html |date=2009-03-12 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
# '''ಅವಧಿ ಮುಗಿಯುವಿಕೆ''', ಇದರ ಅರ್ಥ ಒಬ್ಬ ಬ್ಯಾಟ್ಸ್ಮನ್ ಔಟ್ ಆದ ನಂತರ ಇನ್ನೊಬ್ಬ ಬ್ಯಾಟ್ಸ್ಮನ್ ಮೂರು ನಿಮಿಶದ ಅವಧಿಯೊಳಗೆ ಮೈದಾನಕ್ಕೆ ಆಗಮಿಸದಿದ್ದಲ್ಲಿ ಅದನ್ನು ಅವಧಿ ಮುಗಿದಿದೆ ಎಂದು ತೀರ್ಮಾನಿಸಿ ಆತನನ್ನು ಔಟ್ ಎಂದು ಘೋಷಿಸಲಾಗುತ್ತದೆ<ref>[http://www.lords.org/laws-and-spirit/laws-of-cricket/laws/law-31-timed-out,57,AR.html MCC – ಕ್ರಿಕೆಟ್ನ ಕಾನೂನುಗಳು: ಕಾನೂನು 31] {{Webarchive|url=https://web.archive.org/web/20080501073644/http://www.lords.org/laws-and-spirit/laws-of-cricket/laws/law-31-timed-out,57,AR.html |date=2008-05-01 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಹೆಚ್ಚಿನ ಸಂದರ್ಭಗಳಲ್ಲಿ, ವಿರ್ಜನೆಯ ಸಮಯದಲ್ಲಿ ಸ್ಟ್ರೈಕರ್ನಲ್ಲಿದ್ದ ಆಟಗಾರನು ಔಟ್ ಆಗುವ ಸಂಬವ ಹೆಚ್ಚು ಒಂದು ವೇಳೆ ನಾನ್-ಸ್ಟ್ರೈಕರ್ನಲ್ಲಿದ್ದ ಆಟಗಾರ ಔಟ್ ಆಗಿದ್ದಾನೆ ಎಂದರೆ ಸಾಮಾನ್ಯವಾಗಿ ಅದು ರನ್ ಔಟ್ ಅಗಿರುತ್ತದೆ, ಅಲ್ಲದೆ ಮೈದಾನದಲ್ಲಿ ಅಡ್ಡಿಯನ್ನುಂಟು ಮಾಡುವ, ಚೆಂಡನ್ನು ಕೈಯಿಂದ ಮುಟ್ಟುವ ಅಥವಾ ಅವಧಿ ಮುಗಿಯುವ ಕಾರಣದಿಂದಲೂ ಆತ ಔಟ್ ಆಗಬಹುದಾಗಿದೆ
ಔಟ್ ಆಗದೆಯೂ ಕೂಡ ಬ್ಯಾಟ್ಸ್ಮನ್ ಮೈದಾನವನ್ನು ಬಿಟ್ಟು ಹೋಗಬಹುದು. ಒಂದು ವೇಳೆ ಗಾಯದ ಅಥವಾ ಅನಾರೋಗ್ಯದ ಕಾರಣದಿಂದಾಗಿ ತಾತ್ಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳಬಹುದು, ಮತ್ತು ಆತನು ಇನ್ನೊಬ್ಬ ಬ್ಯಾಟ್ಸ್ಮನ್ನಿಂದ ಬದಲಾಯಿಸಲ್ಪಡುತ್ತಾನೆ. ಇಅದನ್ನಿ ''ರಿಟೈರ್ಡ್ ಹರ್ಟ್'' ಅಥವಾ ''ರಿಟೈರ್ಡ್ ಇಲ್'' ಎಂದು ವರದಿ ಮಾಡಲಾಗುತ್ತದೆ.
ನಿವೃತ್ತಿ ಪಡೆದ ಬ್ಯಾಟ್ಸ್ಮನ್ ಔಟ್ ಆಗಿರುವುದಿಲ್ಲ, ಅಲ್ಲದೆ ಅವಧಿಯ ಕೊನೆಯಲ್ಲಿ ಈತ ಆಟವನ್ನು ಮತ್ತೆ ಮುಂದುವರಿಸಬಹುದಾಗಿದೆ. ಯಾವುದೇ ತೊಂದರೆಯನ್ನು ಮಾಡದ ಬ್ಯಾಟ್ಸ್ಮನ್ ಕೂಡ ನಿವೃತ್ತಿ ಪಡೆಯಬಹುದು, ಆದರೆ ಇದನ್ನು '''ರಿಟೈರ್ಡ್ ಹರ್ಟ್''' ಎಂದು ನಿರ್ಧರಿಸಲಾಗುತ್ತದೆ; ಇದುವರೆಗು ಈ ವಿಧಾನದ ಮೂಲಕ ಯಾವುದೇ ಆಟಗಾರನು ಔಟ್ ಅಗಿರುವ ದಾಖಲೆ ಇಲ್ಲ.''ನೋಬಾಲ್ '' ಆದ ಸಮಯದಲ್ಲಿ ಬ್ಯಾಟ್ ಮಾಡುವವರನ್ನು ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್'', ''ಸ್ಟಂಪ್ಡ್'' ಅಥವಾ ''ಹಿಟ್ ವಿಕೇಟ್'' ಮಾಡುವಂತಿಲ್ಲ. ''ವೈಡ್'' ಆದ ಸಂದರ್ಭದಲ್ಲಿ ''ಬೋಲ್ಡ್'', ''ಕ್ಯಾಚ್'', ''ಲೆಗ್ ಬಿಫೋರ್ ವಿಕೇಟ್ '' ಅಥವಾ ''ಎರಡು ಬಾರಿ ಬಾಲ್ ಅನ್ನು ಹೊಡೆದರೆ'' ಬ್ಯಾಟ್ ಮಾಡುವವರನ್ನು ಔಟ್ ಎಂದು ಘೋಷಿಸುವಂತಿಲ್ಲ. ಈ ಕೆಲವು ಔಟ್ ಎಂದು ಘೋಷಿಸುವ ಸಂದರ್ಭಗಳು ಕೆಲವೊಮ್ಮೆ ಬೌಲರ್ ಬಾಲ್ ಮಾಡದೆಯೂ ಸಂಭವಿಸಬಹುದು. ಬ್ಯಾಟ್ಸ್ಮನ್ ಸ್ಥಾನದಲ್ಲಿ ಇಲ್ಲದೆ ಇನ್ನೊಂದೆಡೆ ಇರುವ ವ್ಯಕ್ತಿಯು ತನ್ನ ಕ್ರೀಸ್ ಬಿಟ್ಟರೆ ಬಾಲರ್ನಿಂದ ರನ್ ಔಟ್ಗೆ ಒಳಗಾಗಬಹುದು ಹಾಗೆಯೇ ''ಫಿಲ್ಡಿಂಡ್ಗೆ ತಡೆಯೊಡ್ಡುವ'' ಬ್ಯಾಟ್ಸ್ಮನ್ನನ್ನು ರಿಟೈರ್ಡ್ ಔಟ್ ಎಂದು ಯಾವ ಸಮಯದಲ್ಲಾದರೂ ಘೋಷಿಸಬಹುದಾಗಿದೆ. ''ಟೈಮ್ಡ್ ಔಟ್'' ಎಂಬುದು ಬಾಲ್ ಮಾಡದೆ ಇರುವಾಗಲೂ ಕೂಡ ಬ್ಯಾಟ್ಮನ್ನನ್ನು ಔಟ್ ಎಂದು ಘೋಷಿಸಬಹುದಾಗಿದೆ. ಈ ಎಲ್ಲ ರೀತಿಯ ಔಟ್ ಎಂದು ನಿರ್ಧರಿಸುವ ಪ್ರಕಾರಗಳಲ್ಲೂ ಒಂದು ಬಾಲ್ಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಔಟ್ ಎಂದು ಘೋಷಿಸಬಹುದಾಗಿದೆ.
=== ಇನ್ನಿಂಗ್ಸ್ ಮುಕ್ತಾಯ ===
{{Main|End of an innings (cricket)}}
ಒಂದು ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ಈ ಕೆಳಗಿನ ಸಂದರ್ಭದಲ್ಲಿ ನಿರ್ಧರಿಸಬಹುದಾಗಿದೆ:
# ಹನ್ನೊಂದು ಜನ ಆಟಗಾರರಲ್ಲಿ ಹತ್ತು ಜನ ಔಟ್ ಆಗಿದ್ದರೆ (ವಿಸರ್ಜನೆಗೊಂಡಿದ್ದರೆ); ಈ ಸನ್ನಿವೇಶದಲ್ಲಿ, ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ತಂಡದಲ್ಲಿ ಆಟ ಆಡಬಹುದಾದ ಒಬ್ಬನೇ ಬ್ಯಾಟ್ಸ್ಮನ್ ಉಳಿದಿದ್ದು, ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಟಗಾರರು ಗಾಯ, ಅನಾರೋಗ್ಯ ಅಥವಾ ಅನುಪಸ್ಥಿತಿಯ ಕಾರಣದಿಂದ ಆಡಲು ಲಭ್ಯವಾಗದಿದ್ದ ಸಮಯದಲ್ಲಿ ಕೂಡ ತಂಡವನ್ನು "ಆಲ್ ಔಟ್" ಎಂದು ಕರೆಯಲಾಗುತ್ತದೆ.
# ಬ್ಯಾಟಿಂಗ್ ತಂಡ ಕೊನೆಯದಾಗಿ ಜಯಗಳಿಸಲು ಅಗತ್ಯವಾಗಿ ಗಳಿಸಲೇಬೇಕಾದ ಮೊತ್ತವನ್ನು ತಲುಪುತ್ತದೆ.
# ಮುಂಚಿತವಾಗಿಯೆ ನಿರ್ಧರಿಸಲ್ಪಟ್ಟ ಸಂಖ್ಯೆಯ ಒವರುಗಳನ್ನು ಬೌಲ್ ಮಾಡಲಾಗುತ್ತದೆ. (ಏಕದಿನ ಪಂದ್ಯಗಳಲ್ಲಿ ಮಾತ್ರ, ಸಾಮಾನ್ಯವಾಗಿ ೫೦ ಒವರುಗಳ ಪಂದ್ಯದಲ್ಲಿ; ಅಥವಾ ಟ್ವೆಂಟಿ೨೦ ಪಂದ್ಯಗಳಲ್ಲಿ)
# ತಂಡದ ನಾಯಕ ಕೊನೆಯಲ್ಲಿ ಇಬ್ಬರು ಆಟಗಾರರು ಔಟ್ ಆಗದೇ ಉಳಿದಿರುವ ಸಮಯದಲ್ಲಿ ಆತನ ತಂಡದ ಆಟ ಮುಗಿಯಿತೆಂದು ಘೋಷಿಸುತ್ತಾನೆ. (ಇದು ಏಕದಿನ ಮತ್ತು ಸೀಮಿತ ಒವರುಗಳ ಪಂದ್ಯಗಳಿಗೆ ಅನ್ವಯಿಸುವುದಿಲ್ಲ)
=== ಫಲಿತಾಂಶ ===
{{Main|The result in cricket}}
ಒಂದು ವೇಳೆ ಕೊನೆಯದಾಗಿ ಬ್ಯಾಟ್ ಮಾಡುವ ತಂಡ ತನ್ನ ಪ್ರತಿಸ್ಪರ್ಧಿಗಿಂತ ಕಡಿಮೆ ರನ್ ಗಳಿಸಿ ಅಲ್ ಔಟ್ ಆದರೆ, ಆ ತಂಡವನ್ನು "''n'' ರನ್ಗಳಿಂದ ಸೋಲನ್ನು ಅನುಭವಿಸಿತು" ಎಂದು ಕರೆಯಲಾಗುತ್ತದೆ. (''n'' ಇದು ತಂಡಗಳು ಗಳಿಸಿದ ಅಂಕಗಳ ನಡುವಿನ ವ್ಯತ್ಯಾಸವಾಗಿದೆ)
ಒಂದು ವೇಳೆ ಕೊನೆಯಲ್ಲಿ ಬ್ಯಾಟ್ ಮಾಡುವ ತಂಡ ಜಯಗಳಿಸಲು ಬೇಕಾದ ಎಲ್ಲಾ ರನ್ಗಳನ್ನು ಗಳಿಸಿದರೆ, ಆ ತಂಡವನ್ನು "''n'' ವಿಕೇಟುಗಳಿಂದ ಜಯಗಳಿಸಿತು" ಎಂದು ಕರೆಯಲಾಗುತ್ತದೆ.ಇಲ್ಲಿ ''n'' ಇನ್ನೂ ಉಳಿದ ವಿಕೇಟ್ಗಳ ಸಂಖ್ಯೆಯನ್ನು ತಿಳಿಸುತ್ತದೆ. ಉದಾಹರಣೆಗೆ, ಒಂದು ತಂಡ ತನ್ನ ಆರು ವಿಕೇಟ್ಗಳನ್ನು ಕಳೆದುಕೊಂಡು ಪ್ರತಿಸ್ಪರ್ಧಿಯ ಅಂಕಗಳನ್ನು ದಾಟಿದೆ ಎಂದರೆ ಅದು "ನಾಲ್ಕು ವಿಕೇಟ್ಗಳಿಂದ" ಜಯಗಳಿಸಿದೆ ಎಂದು ಅರ್ಥ.
ಎರಡು-ಅವಧಿಯ-ಒಂದು ಪಂದ್ಯದಲ್ಲಿ, ಒಂದು ತಂಡದ ಮೊದಲ ಮತ್ತು ಕೊನೆಯ ಅವಧಿಯ ಒಟ್ಟೂ ಅಂಕಗಳ ಮೊತ್ತವು ಇನ್ನೊಂದು ತಂಡದ ಮೊದಲ ಅವಧಿಯ ಅಂಕಗಳ ಮೊತ್ತಕ್ಕಿಂತ ಕಡಿಮೆ ಇರಬಹುದು.ಅತಿಹೆಚ್ಚು ಸ್ಕೋರ್ ಗಳಿಸಿದ ತಂಡವು n ''ರನ್'' ಗಳಿಂದ ''ಇನ್ನಿಂಗ್ಸ್ ವಿಜೇತ'' ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮತ್ತೆ ಬ್ಯಾಟ್ ಮಾಡುವ ಅಗತ್ಯ ಕೂಡ ಇರಲಾರದು: ''n'' ಇದು ಎರಡು ತಂಡಗಳ ನಡುವಿನ ಸರಾಸರಿ ಮೊತ್ತ ಎಂದು ತಿಳಿಸಲಾಗುತ್ತದೆ.
ಬ್ಯಾಟಿಂಗ್ ಮಾಡುತ್ತಿದ್ದ ಕೊನೆಯ ತಂಡದ ಎಲ್ಲ ವಿಕೇಟ್ಗಳನ್ನು ಕಳೆದುಕೊಂಡರೆ, ಹಾಗೂ ಎರಡು ಕಡೆಯ ತಂಡದವರ ಸ್ಕೋರ್ ಸಮಾನವಾಗಿದ್ದರೆ, ಅಂತಹ ಪಂದ್ಯವನ್ನು [[ಕ್ರಿಕೆಟ್ ಫಲಿತಾಂಶ#ತಡೆಹಿಡಿ|ಟೈ]] ಎಂದು ಘೋಷಿಸಲಾಗುತ್ತದೆ. ಈ ರೀತಿಯ ಸಂದರ್ಭವು ಎರಡು ಇನ್ನಿಂಗ್ಸ್ಗಳ ಪಂದ್ಯದಲ್ಲಿ ವಿರಳ. ಸಾಂಪ್ರದಾಯಿಕವಾದ ಆಟದಲ್ಲಿ ಎರಡು ತಂಡಗಳಿಗೆ ಆಡಲು ನೀಡಿದ ಅವಧಿಯು ಯಾವುದಾದರೊಂದು ತಂಡ ವಿಜೇತವಾಗುವ ಮೊದಲು ಪೂರ್ಣಗೊಂಡರೆ, ಆಟವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದೇ ಒಂದು ಇನ್ನಿಂಗ್ಸ್ ಅವಕಾಶವಿದ್ದರೆ, ಸಾಧ್ಯವಿದ್ದಷ್ಟು ಎಸೆತವನ್ನು ಎಸೆಯುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ.
ಈ ರೀತಿಯ ಪಂದ್ಯವನ್ನು "ನಿರ್ಧಿಷ್ಟ ಓವರ್ಗಳ" ಅಥವಾ "ಒಂದು ದಿನದ" ಪಂದ್ಯ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚು ರನ್ಗಳಿಸುವ ತಂಡ ಜಯಗಳಿಸುತ್ತದೆ ಇಲ್ಲಿ ತಂಡ ಎಷ್ಟು ವಿಕೇಟ್ ಕಳೆದುಕೊಂಡಿದೆ ಎಂಬುದನ್ನು ಗಮನಿಸಲಾಗುವುದಿಲ್ಲ, ಈ ಕಾರಣದಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ ಇಲ್ಲ.ಒಂದು ವೇಳೆ ಈ ರೀತಿಯ ಪಂದ್ಯಗಳು ಹವಾಮಾನ ವೈಪರಿತ್ಯದ ಕಾರಣದಿಂದ ತಾತ್ಕಾಲಿಕವಾಗಿ ನಿಲುಗಡೆಯಾದರೆ, ಡಕ್ವರ್ಥ್ ಲೂವಿಸ್ ಎಂದು ಪ್ರಸಿದ್ಧಿಯಾದ ಸಂಕೀರ್ಣ ಗಣೀತಿಯ ಸಂಕೇತಗಳ ಮೂಲಕ ಹೊಸದಾದ ಅಂಕೆಗಳ ಸವಾಲನ್ನು ಒದಗಿಸಲಾಗುತ್ತದೆ.ಎರಡೂ ತಂಡಗಳು ನಿಗಧಿಪಡಿಸಿದ ಓವರ್ಗಳಿಗಿಂತ ಕಡಿಮೆ ಪ್ರಮಾಣದ ಓವರ್ ಅನ್ನು ಬೌಲ್ ಮಾಡಿದಾಗ ಒಂದು ದಿನದ ಪಂದ್ಯವನ್ನು ಕೂಡ ಫಲಿತಾಂಶ ರಹಿತ ಪಂದ್ಯವನ್ನಾಗಿ ಘೋಷಿಸಬಹುದಾಗಿದೆ. ಉದಾಹರಣೆಗೆ ತೇವಾಂಶ ವಾತಾವರಣದ ಕಾರಣ ನೀಡಿ.
== ಹವಾಮಾನ ==
ಕ್ರಿಕೆಟ್ ಇದು ಹೆಚ್ಚಾಗಿ ಒಣವಾತಾವರಣವಿರುವ ದಿನಗಳಲ್ಲಿ ಆಡುವ ಕ್ರೀಡೆಯಾಗಿದೆ. ಆದರೂ ಕೂಡ ಹವಾಮಾನವು ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನಿಗದಿಪಡಿಸಿದ ಕ್ರಿಕೆಟ್ ಪಂದ್ಯವನ್ನು ತೇವಾಂಶಪೂರಿತ ವಾತಾವರಣದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಒದ್ದೆಯಾದ ಮೈದಾನವು ಚೆಂಡಿನ ಪುಟಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚೆಂಡು ಸರಿಯಾದ ಗುರಿ ತಲುಪುವುದು ಸಾಧ್ಯವಾಗುವುದಿಲ್ಲ. ಇದು ಎಲ್ಲ ಆಟಗಾರರಿಗೂ ಸಮಸ್ಯೆಯನ್ನುಂಟುಮಾಡುತ್ತದೆ. ಕೆಲವು ಮೈದಾನಗಳಲ್ಲಿ ಮೈದಾನವನ್ನು ಮುಚ್ಚಿಡುವ ಅವಕಾಶ ಕೂಡ ಇರುತ್ತದೆ. (ಅಥವಾ ವಿಕೇಟ್)ಇಲ್ಲಿ ಉಪಯೋಗಿಸುವ ಮುಚ್ಚಳಿಕೆಯು ಒಂದು ರೀತಿಯ ಶೀಟ್ಸ್ ರೂಪದಲ್ಲಿ ಇರಬಹುದು ಇಲ್ಲವೆ ಕೇವಲ ವಿಕೇಟ್ಗಳನ್ನು ಮಾತ್ರ ಮುಚ್ಚುವ ಮುಚ್ಚಳಿಕೆಯಂತೆ ಇರಬಹುದಾಗಿದೆ (ಮಳೆಗಾಲದಲ್ಲಿ ಉಪಯೋಗಿಸುವ ಛತ್ರಿಯಂತೆ). ಅಥವಾ ಇದು ಒಂದು ರೀತಿಯಲ್ಲಿ ವಿಕೇಟ್ಗಳನ್ನು ಏರ್ಟೈಟ್ ಮುಚ್ಚಳದಂತೆ ಕಾಪಾಡುವಂತಿರುತ್ತದೆ. ಹೆಚ್ಚಾಗಿ ಎಲ್ಲ ಮೈದಾನಗಳಲ್ಲೂ ಪಿಚ್ ಬಿಟ್ಟು ಉಳಿದ ಮೈದಾನವನ್ನು ಮುಚ್ಚುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಾಗಿ ಕೆಟ್ಟಹವಾಮಾನವಿರುವ ಸಮಯದಲ್ಲಿ ಪಂದ್ಯವನ್ನು ಉಳಿದ ಮೈದಾನವು ಸರಿಯಿರದ ಕಾರಣ ನೀಡಿ ರದ್ದುಗೊಳಿಸಲಾಗುತ್ತದೆ
ಕ್ರಿಕೇಟ್ ಆಟದಲ್ಲಿ ಪಾತ್ರವಹಿಸುವ ಇನ್ನೊಂದು ಮುಖ್ಯ ಕಾರಣ ಸಾಕಷ್ಟು ಬೆಳಕು. ಫ್ಲಡ್ಲೈಟ್ ಇಲ್ಲದ ಮೈದಾನದಲ್ಲಿ (ಅಥವಾ ಫ್ಲಡ್ ಲೈಟ್ ಬಳಕೆ ಮಾಡಲಾಗದ ಸ್ಠಿತಿಯಲ್ಲಿ) ಅಂಪೈರ್ಗಳು ಕೆಟ್ಟ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಬ್ಯಾಟ್ಸ್ಮನ್ಗಳಿಗೆ ತಮ್ಮತ್ತ ಬರುವ ಬಾಲ್ನ್ನು ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಥವಾ ಕೆಲವು ಬಾರಿ ಫಿಲ್ಡರ್ಗಳಿಗೆ ತಮ್ಮತ್ತ ಬರುವ ಬಾಲ್ ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಪಂದ್ಯವನ್ನು ರದ್ದುಗೊಳಿಸಬಹುದಾಗಿದೆ. ಇನ್ನು ಕೆಲವು ಸಮಯದಲ್ಲಿ ಉತ್ತಮ ಬೆಳಕು ಬೇಕಾಗುವ ಸಂದರ್ಭದಲ್ಲಿ ಬ್ಯಾಟ್ಸಮನ್ ಸೈಟ್ಸ್ಕ್ರೀನ್ ಉಪಯೋಗಿಸಿಕೊಂಡು ತನ್ನತ್ತ ಬರುವ ಕೆಂಪು ಬಣ್ಣದ ಚೆಂಡನ್ನು ಗುರುತಿಸಲು ಸಹಾಯವಾಗುವಂತೆ ಮಾಡಿಕೊಳ್ಲಬಹುದಾಗಿದೆ. ಹವಾಮಾನಕ್ಕೆ ಸಂಬಂಧಿಸಿದಂತೆ ಅಂಪೈರ್ಗಳು ಯಾವತ್ತೂ ಕೊನೆಯ ನಿರ್ಧಾರ ಕೈಗೊಳ್ಳುವವರಾಗಿರುತ್ತಾರೆ.
== ಪಂದ್ಯದ ವಿವಿಧ ರೀತಿಗಳು ==
ಕ್ರಿಕೇಟ್ ಇದು ಬಹುಮುಖವುಳ್ಳ ಒಂದು ಕ್ರೀಡೆಯಾಗಿದ್ದು, ಸಾಧಾರಣವಾಗಿ ಇದನ್ನು ಮೇಜರ್ ಕ್ರಿಕೇಟ್ ಮತ್ತು ಮೈನರ್ಕ್ರಿಕೇಟ್ ಎಂದು ಆಟದ ರೀತಿಯನ್ನು ಪರಿಗಣಿಸಿ ಎರಡು ವಿಧವಾಗಿ ವಿಂಗಡಿಸಬಹುದಾಗಿದೆ. ಹೆಚ್ಚಾಗಿ ಈ ರೀತಿಯ ವಿಭಜನೆಯನ್ನು ಅದರಲ್ಲೂ ಹೆಚ್ಚಾಗಿ ಮೇಜರ್ ಕ್ರಿಕೇಟ್ಗೆ ಸಂಬಂಧಿಸಿದಂತೆ, ಇಲ್ಲಿ ಹೆಚ್ಚಾಗಿ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಿದ್ದು ಪ್ರತಿ ತಂಡಕ್ಕೆ ಒಂದು ಇನ್ನಿಂಗ್ಸ್ ಇರುತ್ತದೆ. ಮೊದಲ ಪ್ರಕಾರದ ಕ್ರಿಕೇಟ್ ಹೆಚ್ಚಾಗಿ ಫಸ್ಟ್ ಕ್ಲಾಸ್ ಕ್ರಿಕೇಟ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಮೂರರಿಂದ ಐದು ದಿನಗಳ ಅವಧಿಯನ್ನು ಹೊಂದಿರುವಂತದ್ದಾಗಿದೆ (ಇವುಗಳಲ್ಲಿ ಸಮಯಾವಕಾಶದ ಮಿತಿಯೇ ಇಲ್ಲದೆ ಪಂದ್ಯಗಳು ನಡೆದ ಉದಾಹರಣೆ ಕೂಡ ಇದೆ); ಇನ್ನೊಂದು ಪ್ರಕಾರವನ್ನು ನಿರ್ಧಿಷ್ಟ ಓವರ್ಗಳ ಪಂದ್ಯ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರತಿ ತಂಡಕ್ಕೆ ೫೦ ಓವರ್ಗಳ ಅವಕಾಶವನ್ನು ನೀಡಲಾಗುತ್ತದೆ. ಹಾಗೆಯೇ ಈ ಪಂದ್ಯಕ್ಕೆ ಒಂದು ದಿನದ ಕಾಲಾವಧಿಯನ್ನು ನೀಡಲಾಗುತ್ತದೆ (ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಅಥವಾ ಇತರೆ ಕಾರಣಗಳಿಂದಾಗಿ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಬಹುದಾಗಿದೆ.)
ಸಾಧಾರಣವಾಗಿ, ಎರಡು ಇನ್ನಿಂಗ್ಸ್ಗಳ ಪಂದ್ಯಾವಳಿಯು ಪ್ರತಿದಿನ ಸುಮಾರು ಆರು ಗಂಟೆಗಳ ಆಟದ ಅವಧಿಯನ್ನು ಹೊಂದಿರುತ್ತದೆ. ನಿರ್ಧಿಷ್ಟ ಓವರ್ಗಳ ಪಂದ್ಯಾವಳಿಯು ಹೆಚ್ಚಾಗಿ ಆರು ಗಂಟೆಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಪಂದ್ಯಾವಳಿಯ ಸಮಯದಲ್ಲೂ ಸಾಮಾನ್ಯವಾಗಿ ಊಟಕ್ಕಾಗಿ, ಟೀ ವಿರಾಮಕ್ಕಾಗಿ ಹಾಗೂ ತಂಪುಪಾನೀಯ ಸೇವನೆಗಾಗಿ ವಿರಾಮ ನೀಡಲಾಗುತ್ತದೆ. ಹಾಗೆಯೇ ಪ್ರತೀ ಇನ್ನಿಂಗ್ಸ್ ನಡುವೆ ಸಣ್ಣ ವಿರಾಮವನ್ನು ಕೂಡ ನೀಡಲಾಗುತ್ತದೆ. ಐತಿಹಾಸಿಕವಾಗಿ, ಒಂದೇ ವಿಕೇಟ್ನ ಆಟವಾದ ಸಿಂಗಲ್ ವಿಕೇಟ್ ಆಟವನ್ನು ಕ್ರಿಕೇಟ್ ಎಂದು ಪರಿಗಣಿಸಲಾಗಿತ್ತು ಹಾಗೂ ಯಶಸ್ವಿ ಕೂಡಾ ಆಗಿತ್ತು. ೧೮ ಮತ್ತು ೧೯ನೇ ಶತಮಾನದ ಈ ಆಟದ ಕೆಲವು ಪಂದ್ಯಗಳು ಮೇಜರ್ ಕ್ರಿಕೇಟ್ ಪಂದ್ಯಕ್ಕೆ ಸಮನಾಗುವ ಗುಣಮಟ್ಟವನ್ನು ಹೊಂದಿದ್ದವು. ಈ ಆಟದಲ್ಲಿ ಪ್ರತೀ ತಂಡವು ಒಂದರಿಂದ ಆರು ಆಟಗಾರರನ್ನು ಹೊಂದಿರುತ್ತದೆ. ಆದರೆ ಒಮ್ಮೆ ಒಬ್ಬ ಆಟಗಾರ ಮಾತ್ರ ಪ್ರತೀ ಎಸೆತವನ್ನು ತನ್ನ ಇನ್ನಿಂಗ್ಸ್ ಮುಗಿಯುವವರೆಗೆ ಎದುರಿಸಬೇಕಾಗುತ್ತಿತ್ತು. ನಿರ್ಧಿಷ್ಟ ಓವರ್ಗಳ ಕ್ರಿಕೇಟ್ ಪ್ರಾರಂಭವಾದಂದಿನಿಂದ ಸಿಂಗಲ್ ವಿಕೇಟ್ ಕ್ರಿಕೇಟ್ ತೆರೆಮರೆಗೆ ಸರಿದಿದೆ.
=== ಟೆಸ್ಟ್ ಕ್ರಿಕೆಟ್ ===
{{Main|ಟೆಸ್ಟ್ ಕ್ರಿಕೆಟ್}}
[[ಚಿತ್ರ:England vs South Africa.jpg|thumb|250px|ಜನೆವರಿ 2005 ರಲ್ಲಿನ ದಕ್ಷಿಣ ಆಪ್ರಿಕ ಮತ್ತು ಇಂಗ್ಲೆಂಡ್ ನಡುವಿನ ಒಂದು ಟೆಸ್ಟ್ ಪಂದ್ಯಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರು ಟೆಸ್ಟ್ ಪಂದ್ಯದಲ್ಲಿ, ಮೊದಲ ದರ್ಜೆಯ ಆಟದಲ್ಲಿ ಮತ್ತು ಕ್ಲಬ್ ಕ್ರಿಕೇಟಿನಲ್ಲಿ ತಂಡದ ಆಟಗಾರರು ಸಾಂಪ್ರದಾಯಿಕ ಬಿಳಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಾರೆ ಹಾಗು ಕೆಂಪು ಬಣ್ನದ ಕ್ರಿಕೆಟ್ ಬಾಲನ್ನು ಬಳಸುತ್ತಾರೆ.]]
ಟೆಸ್ಟ್ ಕ್ರಿಕೆಟ್ ಇದು ಅತ್ಯುನ್ನತ ಮಟ್ಟದ ಫಸ್ಟ್ಕ್ಲಾಸ್ ಕ್ರಿಕೇಟ್ ಆಗಿದೆ. ಐಸಿಸಿಯೊಂದಿಗೆ ಸಂಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ತಂಡಗಳ ನಡುವೆ ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಟೆಸ್ಟ್ ಪಂದ್ಯವು ನಿರ್ದರಿಸಲ್ಪಡುತ್ತದೆ.
’ಟೆಸ್ಟ್ ಪಂದ್ಯ’ ಎಂಬ ಪದವನ್ನು ತೀರಾ ಹಿಂದೆ ಅಲ್ಲದಿದ್ದರೂ, ಟೆಸ್ತ್ ಪಂದ್ಯಗಳು ಆಸ್ಟ್ರೇಲಿಯಾ ಮತ್ತು [[ಋತು|ಇಂಗ್ಲಂಡ್]] ನಡುವೆ 1876-77ರಲ್ಲಿ ನಡೆದ ಆಸ್ಟ್ರೇಲಿಯನ್ ಸಿಸನ್ನಲ್ಲಿ ನಡೆದ ಎರಡು ಪಂದ್ಯಗಳಿಂದ ಪ್ರಾರಂಭವಾಯಿತು. ಮುಂದೆ ಎಂಟು ರಾಷ್ಟ್ರೀಯ ತಂಡಗಳು ಟೆಸ್ಟ್ ಪಂದ್ಯವಾಡುವ ಅರ್ಹತೆಯನ್ನು ಪಡೆದುಕೊಂಡವು: ದಕ್ಷಿಣ ಆಫ್ರಿಕಾ (೧೮೮೯), ವೆಸ್ಟ್ಇಂಡಿಸ್ (೧೯೨೮), ನ್ಯೂಜಿಲ್ಯಾಂಡ್ (೧೯೨೯), ಭಾರತ (೧೯೩೨), ಪಾಕಿಸ್ತಾನ (೧೯೫೨), ಶ್ರೀಲಂಕಾ (೧೯೮೨), ಜಿಂಬಾಬ್ವೆ (೧೯೯೨), ಮತ್ತು ಬಾಂಗ್ಲಾದೇಶ (೨೦೦೦).
ಹಾಗೆಯೇ ಜಿಂಬಾಬ್ವೆ ೨೦೦೬ರಲ್ಲಿ ಟೆಸ್ಟ್ ಕ್ರಿಕೇಟ್ನ ಅರ್ಹತೆಯನ್ನು ಪಡೆದ ಇತರ ತಂಡಗಳ ಜೊತೆಗೆ ಸ್ಪರ್ಧಿಸಲಾಗದ್ದರಿಂದ ತನ್ನ ಟೆಸ್ಟ್ ಕ್ರಿಕೇಟ್ ಅರ್ಹತೆಯನ್ನು ಕಳೆದುಕೊಂಡಿತು. ಈಗ ಹೊಸಾದಾಗಿ ಅದು ಟೆಸ್ಟ್ ಕ್ರಿಕೇಟ್ ಪಂದ್ಯವನ್ನಾಡುವ ಅರ್ಹತೆಯನ್ನು ಪಡೆಯಬೇಕಾಗಿದೆ.<ref>[http://news.bbc.co.uk/sport1/hi/cricket/other_international/zimbabwe/4625900.stm BBC Sport – Zimbabwe revokes Test status]. ೨೮ ಡಿಸೆಂಬರ್ ೨೦೦೮ರಂದು ಪತ್ತೆಹಚ್ಚಲಾಯಿತು.</ref>
ವೆಲ್ಶ್ ಆಟಗಾರರು ಇಂಗ್ಲಂಡ್ ತಂಡಕ್ಕೆ ಆಡುವ ಅರ್ಹತೆಯನ್ನು ಹೊಂದಿದ್ದು ಇಂಗ್ಲಂಡ್ ಮತ್ತು ವೇಲ್ಸ್ ತಂಡಗಳ ನಡುವೆ ಹೊಂದಾಣಿಕೆಯಿಂದ ಇದು ಸಾಧ್ಯವಾಗಿದೆ. ವೆಸ್ಟ್ಇಂಡಿಸ್ ತಂಡವು ಆಟಗಾರರನ್ನು ಕೆರಿಬಿಯನ್, ಹೆಚ್ಚಾಗಿ ಬಾರ್ಬಡೋಸ್, ಗಯಾನ, ಜಮೈಕಾ, ಟ್ರಿನಿಡಾಡ್, ಟೊಬಾಗೊ ಹಾಗೂ ಲೀವಾರ್ಡ್ ದ್ವೀಪ ಮತ್ತು ವಿನ್ವಾರ್ಡ್ ದ್ವೀಪಗಳ ಬೇರೆ ಬೇರೆ ರಾಜ್ಯಗಳಿಂದ ಆಯ್ಕೆ ಮಾಡಿಕೊಳ್ಳುತ್ತದೆ.
ಎರಡು ತಂಡಗಳ ನಡುವೆ ನಡೆಯುವ ಟೆಸ್ಟ್ಪಂದ್ಯಾವಳಿಯನ್ನು ಕೆಲವು ಪಂದ್ಯಗಳನ್ನು ಈ ತಂಡಗಳ ನಡುವೆ ಆಡಿಸುವ ಮೂಲಕ ನಡೆಸಲಾಗುತ್ತದೆ. ಇದನ್ನು "ಸರಣಿ" ಎಂದು ಕರೆಯಲಾಗುತ್ತದೆ. ಪಂದ್ಯವು ಐದುದಿನಗಳವರೆಗೆ ಮುಂದುವರೆಯಲಿದ್ದು ಸಾಮಾನ್ಯವಾಗಿ ಒಂದು ಸರಣಿಯಲ್ಲಿ ಮೂರರಿಂದ ಐದು ಪಂದ್ಯಗಳು ಇರುತ್ತವೆ. ನಿಗದಿತ ಸಮಯದೊಳಗೆ ಮುಗಿಯದ ಟೆಸ್ಟ್ಪಂದ್ಯಗಳನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ.
೧೮೮೨ರಿಂದ ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಯ್ಶಸ್ ಸರಣಿ ಟ್ರೋಫಿಗಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳು ನಡೆದಿವೆ. ಉಳಿದ ಕೆಲವು ಸರಣಿಗಳು ವೈಯುಕ್ತಿಕ ಟ್ರೋಫಿಯನ್ನು ಹೊಂದಿವೆ : ಉದಾಹರಣೆಗೆ, ದಿ ವಿಸ್ಡನ್ ಟ್ರೋಫಿ ಇದು ಇಂಗ್ಲಂಡ್ ಮತ್ತು ವೆಸ್ಟ್ಟ್ಇಂಡಿಸ್ ನಡುವೆ ನಡೆಯುತ್ತದೆ, ಫ್ರಾಂಕ್ವೊರೆಲ್ ಟ್ರೋಫಿ ಇದು ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡಿಸ್ ನಡುವೆ ನಡೆಯುತ್ತದೆ.
=== ನಿಗದಿತ ಓವರ್ಗಳು ===
[[ಚಿತ್ರ:Australia vs India.jpg|thumb|250px|ಜನೆವರಿ 2004ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಒಂದು ಪಂದ್ಯ ಕಪ್ಪು ಬಣ್ಣದ ಮೇಲಂಗಿಯನ್ನು ತೊಟ್ಟಿರುವವರು ತೀರ್ಪುಗಾರರುODIs ಮತ್ತು T20s ತರಹದ ಸೀಮಿತ ಒವರುಗಳ ಆಟದಲ್ಲಿ ವಿವಿಧ ಬಣ್ಣಗಳ ಸಮವತ್ರವನ್ನು ಧರಿಸಲಾಗುತ್ತದೆ ಮತ್ತು ಬಿಳಿಯ ಬಣ್ಣದ ಕ್ರಿಕೆಟ್ ಬೌಲನ್ನು ಬಳಸಲಾಗುತ್ತದೆ.]]
ಈಗ ನಡೆಯುತ್ತಿರುವ ನಿಗದಿತ ಓವರ್ಗಳ ಕ್ರಿಕೇಟ್ ಅನ್ನು ಇಂಗ್ಲಂಡ್ ೧೯೬೩ರ ಸೀಸನ್ನ ’ನಾಕ್ ಔಟ್ ಕಪ್”ನಲ್ಲಿ ಭಾಗವಹಿಸಿದ್ದ ಮೊದಲ ದರ್ಜೆಯ ಕೌಂಟಿ ಕ್ಲಬ್ಗಳ ಜೊತೆಗೆ ಮೊದಲು ಪ್ರಾರಂಭಿಸಿತು. ೧೯೬೯ರಲ್ಲಿ ನ್ಯಾಷನಲ್ ಲೀಗ್ ಸ್ಪರ್ಧೆ ಸ್ಥಾಪಿಸಲ್ಪಟ್ಟಿತು. ಹಂತಹಂತವಾಗಿ ಈ ರೀತಿಯ ಪಂದ್ಯವನ್ನು ಇನ್ನುಳಿದ ಕ್ರಿಕೇಟ್ ಆಡುವ ರಾಷ್ಟ್ರಗಳಿಗೂ ವಿಸ್ತರಿಸಲಾಯ್ತು. ೧೯೭೧ರಲ್ಲಿ ಮೊದಲ ನಿಗಧಿತ ಓವರ್ಗಳ ಅಂತರಾಷ್ಟ್ರೀಯ ಮಟ್ಟದ ಪಂದ್ಯವನ್ನು ಆಡಲಾಯಿತು. ೧೯೭೫ರಲ್ಲಿ ಮೊದಲ ವಿಶ್ವಕಪ್ಕ್ರಿಕೇಟ್ ಪಂದ್ಯವು ಇಂಗ್ಲಂಡ್ನಲ್ಲಿ ನಡೆಯಿತು. ನಿಗಧಿತ ಓವರ್ಗಳ ಪಂದ್ಯಗಳು ಕ್ರಿಕೇಟ್ನಲ್ಲಿ ಹಲವು ಹೊಸತನದ ಆವಿಷ್ಕಾರಕ್ಕೆ ಕಾರಣವಾದವು. ಅವುಗಳಲ್ಲಿ ಬಹುವಿಧ ಬಣ್ಣಗಳ ಕಿಟ್ಬಳಕೆ, ಬಿಳಿ ಬಣ್ಣದ ಚೆಂಡು ಬಳಸಿ ಆಡುವ ಹೊನಲು ಬೆಳಕಿನ ಪಂದ್ಯಗಳನ್ನು ಹೆಸರಿಸಬಹುದು.
ಪಂದ್ಯವೊಂದಕ್ಕೆ ದಿನದ ಅವದಿ ನೀಡುವುದರಿಂದ ಅಂತಹ ಪಂದ್ಯಗಳನ್ನು ’ಒಂದು ದಿನದ ಪಂದ್ಯಗಳ” ಎಂದು ಕರೆಯಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲಾಗುತ್ತಿರುವ ಹೆಚ್ಚು ಚಾಲ್ತಿಯಲ್ಲಿರುವ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಇದು ಮುಖ್ಯವಾದುದಾಗಿದೆ. ಕೆಲವು ನಿರ್ಧಿಷ್ಟ ಅಂಶಗಳಿದ್ದಾಗ ಮಾತ್ರ ಅಂದರೆ ಕೆಟ್ಟ ಹವಾಮಾನದಿಂದಾಗಿ ಆಟಕ್ಕೆ ತೊಂದರೆ ಉಂಟಾದಲ್ಲಿ ಅಥವಾ ಇನ್ನುಳಿದ ಯಾವುದೋ ಕಾರಣದಿಂದಾಗಿ ತೊಂದರೆ ಉಂಟಾದಲ್ಲ್ಲಿ ಮಾತ್ರ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಲಾಗುತ್ತದೆ. ನಿಗಧಿತ ಓವರ್ಗಳ ಪಂದ್ಯಗಳ ಮುಖ್ಯ ಉದ್ದೇಶವೆಂದರೆ ನಿಖರವಾದ ಫಲಿತಾಂಶವನ್ನು ಹೊರಗೆಡಹುವುದು ಹಾಗೂ ಇದರಿಂದ ಪಂದ್ಯ ಡ್ರಾ ಆಗದೇ ಇರುವ ರೀತಿ ನೋಡಿಕೊಳ್ಳುವುದು. ಆದರೆ ಸ್ಕೋರ್ಗಳು ಸಮನಾದಾಗ ಅಥವಾ ಕೆಟ್ಟ ಹವಾಮಾನದಿಂದಾಗಿ ಪಂದ್ಯಗಳು ನಿಖರವಾದ ಫಲಿತಾಂಶದ ನಿರ್ಧಾರಕ್ಕೆ ಬರದೇ ಇರಬಹುದಾಗಿದೆ. ಪ್ರತಿ ತಂಡವು ಒಂದು ಇನ್ನಿಂಗ್ಸ್ ಆಟವಾಡವಾಡಬೇಕಾಗಿದ್ದು ನಿಗಧಿತ ಓವರ್ಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ಇದು ೫೦ ಓವರ್ಗಳ ಪಂದ್ಯವಾಗಿರುತ್ತದೆ. ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಒಂದು ದಿನದ ಪಂದ್ಯಾವಳಿಯ ರೀತಿಯಲ್ಲಿ ನಡೆಸಲಾಗುತ್ತದೆ. ಕಳೆದ ಬಾರಿಯ ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯು ೨೦೦೭ರಲ್ಲಿ ನಡೆದಿದ್ದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಮುಂದಿನ ವಿಶ್ವಕಪ್ ಪಂದ್ಯಾವಳಿಯು ೨೦೧೧ರಲ್ಲಿ ನಡೆಯಲಿದ್ದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿ ಈ ಸರಣಿಯನ್ನು ಆಯೋಜಿಸುತ್ತಿವೆ.
[[ಟ್ವೆಂಟಿ೨೦|ಟ್ವೆಂಟಿ 20]] ಇತ್ತೀಚ್ಚೆಗೆ ಪ್ರಾರಂಭವಾಗಿದ್ದು ಇದೂ ಕೂಡ ನಿಗಧಿತ ಓವರ್ಗಳ ಪಂದ್ಯದ ಪಟ್ಟಿಗೆ ಸೇರುತ್ತದೆ. ಪಂದ್ಯವನ್ನು ಮೂರು ತಾಸುಗಳ ಒಳಗೆ ಮುಗಿಸುವ ಉದ್ದೇಶವನ್ನು ಇದು ಹೊಂದಿರುತ್ತದೆ. ಹೆಚ್ಚಾಗಿ ಸಂಜೆಯ ಅವಧಿಯಲ್ಲಿ. ಮುಖ್ಯವಾಗಿ ೨೦೦೩ರಲ್ಲಿ ಕೆಲಸಗಾರರಿಗೆ ಸಂಜೆ ಸಮಯದ ಮನರಂಜನೆಯಾಗಿ ಈ ರೀತಿಯ ಪಂದ್ಯವನ್ನು ಇಂಗ್ಲಂಡ್ನಲ್ಲಿ ಪರಿಚಯಿಸಲಾಯಿತು. ಇದು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದರಿಂದ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಯ್ತು. ೨೦೦೭ರಲ್ಲಿ ನಡೆದ ಉದ್ಘಾಟನೆಯ ಟ್ವೆಂಟಿ20 ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತು. 2009ರ ವಿಶ್ವ ಟ್ವೆಂಟಿ20 ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಇಂಗ್ಲಂಡನಲ್ಲಿ ಏರ್ಪಡಿಸಲಾಗಿತ್ತು ಹಾಗೂ ಈ ಸರಣಿಯನ್ನು ಪಾಕಿಸ್ತಾನ ತನ್ನದಾಗಿಸಿಕೊಂಡಿತು. ಮುಂದಿನ ಟ್ವೆಂಟಿ೨೦ ಪಂದ್ಯಾವಳಿ ಸರಣಿಯನ್ನು ವೆಸ್ಟ್ಇಂಡಿಸ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಐಸಿಸಿ ವರ್ಲ್ಡ್ ಟ್ವೆಂಟಿ20 ಉದ್ಗಾಟನೆಯ ನಂತರದಲ್ಲಿ ಬಹಳಷ್ಟು ಟ್ವೆಂಟಿ೨೦ ಲೀಗ್ಗಳು ಹುಟ್ಟಿಕೊಂಡವು. ಅವುಗಳಲ್ಲಿ ಮೊದಲನೆಯದು ಇಂಡಿಯನ್ ಕ್ರಿಕೇಟ್ ಲೀಗ್ ಇದನ್ನು ಬಂಡಾಯದ ಲೀಗ್ ಎಂದು ಕರೆಯಲಾಗುತ್ತದೆ. ಬಿಸಿಸಿಐನಿಂದ ಇದು ಅಂಗೀಕೃತವಾಗದ ಕಾರಣ ಬಿಸಿಸಿಐ [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರಿಮಿಯರ್ ಲೀಗ್]] ಎಂಬ ಅಧಿಕೃತ ಲೀಗ್ಅನ್ನು ಹುಟ್ಟು ಹಾಕಿತು.
ಈ ಎರಡೂ ಲೀಗ್ಗಳು ಶ್ರೀಮಂತವಾಗಿದ್ದು ಪ್ರಪಂಚದಾದ್ಯಂತದಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇತ್ತೀಚೆಗೆ ಟ್ವೆಂಟಿ20 ಚಾಂಪಿಯನ್ಸ್ ಲೀಗ್ ಅನ್ನು ಬೇರೆ ಬೇರೆ ದೇಶಗಳ ಸ್ಥಳೀಯ ಕ್ಲಬ್ಗಳ ಸಲುವಾಗಿ ಮಾಡಲಾಯಿತು.
=== ರಾಷ್ಟ್ರೀಯ ಚಾಂಪಿಯನ್ಶಿಪ್ಸ್ ===
[[ಚಿತ್ರ:Yorkshire-CCC-1895.jpg|250px|thumb|1895ರಲ್ಲಿನ ಯಾಕ್೯ಶೈರ್ ಪ್ರಾಂತೀಯ ಕ್ರಿಕೆಟ್ ಮಂಡಳಿ 1893ರಲ್ಲಿ 30 ಕೌಂಟಿ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ತಂಡ.]]
ಪ್ರಥಮ ದರ್ಜೆಯ ಕ್ರಿಕೇಟ್, ಇದು ಟೆಸ್ಟ್ ಕ್ರಿಕೇಟ್ ಅನ್ನು ಒಳಗೊಂಡಿದ್ದರೂ ಕೂಡ ಸಾಮಾನ್ಯವಾಗಿ ಐಸಿಸಿ ಸದಸ್ಯತ್ವ ಹೊಂದಿರುವ ತಂಡಗಳು ಸ್ಥಳೀಯವಾಗಿ ಆಡುವ ಆಟವನ್ನು ಕೂಡಾ ಪ್ರಥಮ ದರ್ಜೆಯ ಕ್ರಿಕೇಟ್ಗೆ ಸೇರಿಸಲಾಗುತ್ತದೆ. ಇಂಗ್ಲಂಡ್ನಲ್ಲಿ ಪ್ರಥಮ ದರ್ಜೆಯ ಕ್ರಿಕೇಟ್ ಆಟವನ್ನು ಹೆಚ್ಚಾಗಿ ೧೮ಕೌಂಟಿ ಕ್ಲಬ್ನಿಂದ ಆಡಲಾಗುತ್ತಿದ್ದು ಇದನ್ನು ಕೌಂಟಿ ಚಾಂಪಿಯನ್ಶಿಪ್ ಎಂದು ಕರೆಯಲಾಗುತ್ತದೆ. ಚಾಂಪಿಯನ್ ಕೌಂಟಿಯ ಪರಿಕಲ್ಪನೆಯು ೧೮ನೇ ಶತಮಾನದಿಂದ ಇದ್ದು ಅದಿಕೃತವಾಗ್ಇ ೧೮೯೦ರವರೆಗೆ ಇದು ಚಾಲ್ತಿಗೆ ಬಂದಿರಲಿಲ್ಲ. ಈ ರೀತಿಯ ಕ್ಲಬ್ಗಳಲ್ಲಿ ಯಾರ್ಕ್ಶೈರ್ ಕೌಂಟಿ ಕ್ಲಬ್ ಪ್ರಸಿದ್ಧವಾದುದು. ಇದು ಸುಮಾರು ೩೦ ಅಧಿಕೃತ ಶಿರೋನಾಮೆಯನ್ನು ಹೊಂದಿದೆ.
ಆಸ್ಟ್ರೇಲಿಯಾ ೧೮೯೨-೯೩ರಲ್ಲಿ ಶೆಫಿಲ್ಡ್ ಶೀಲ್ಡ್ ಅನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಪ್ರಥಮ ದರ್ಜೆ ಚಾಂಪಿಯನ್ಶಿಪ್ ಪ್ರಾರಂಬಿಸಿತು. ಆಸ್ಟ್ರೇಲಿಯಾದಲ್ಲಿ ಪ್ರಥ್ಗಮ ದರ್ಜೆ ಕ್ರಿಕೇಟ್ನ ತಂಡವನ್ನು ಅಲ್ಲಿಯ ಬೇರೆ ಬೇರೆ ರಾಜ್ಯಗಳು ಪ್ರತಿನಿಧಿಸುತ್ತವೆ. ೨೦೦೮ರಲ್ಲಿ ನ್ಯೂ ಸೌಥ್ ವ್ಹೇಲ್ಸ್ ಇದು ೪೫ ಸರಣಿಗಳನ್ನು ಗೆಲ್ಲುವ ಮೂಲಕ ಅತಿಹೆಚ್ಚು ಜಯಗಳಿಸಿದ ತಂಡ ಎಂದು ಹೆಸರು ಪಡೆದುಕೊಂಡಿತು.
ರಾಷ್ಟ್ರೀಯ ಚಾಂಪಿಯನ್ಶಿಪ್ ಟ್ರೋಪಿಗಳು ಎಲ್ಲೆಡೆ ಚಾಲ್ತಿಯಲ್ಲಿದ್ದು ಭಾರತದಲ್ಲಿ [[ರಣಜಿ ಟ್ರೋಪಿ]], ನ್ಯೂಜಿಲ್ಯಾಂಡ್ನಲ್ಲಿ [[ಪ್ಲಂಕೆಟ್ ಶೀಲ್ಡ್|ಪ್ಲಂಕೆಟ್ ಶೀಲ್ಡ್]], ದಕ್ಷಿಣ ಆಫ್ರಿಕಾದಲ್ಲಿ [[ಕ್ಯುರಿ ಕಪ್|ಕರ್ರಿ ಕಪ್]], ವೆಸ್ಟ್ಇಂಡಿಸ್ನಲ್ಲಿ [[ಶೆಲ್ ಶೀಲ್ಡ್|ಶೆಲ್ಶಿಲ್ಡ್]] ಎಂದು ಕರೆಯಲಾಗುತ್ತದೆ.ಇವುಗಳಲ್ಲಿ ಕೆಲವನ್ನು ಇತ್ತೀಚೆಗೆ ಹೆಸರು ಬದಲು ಮಾಡಲಾಗಿದೆ ಸ್ಥಳೀಯ ನಿಗದಿತ ಓವರ್ನ ಪಂದ್ಯಾವಳಿಗಳು ೧೯೬೩ರಲ್ಲಿ ಇಂಗ್ಲಂಡ್ನಲ್ಲಿ ನಾಕ್ಔಟ್ ರೀತಿಯ [[ಜಿಲೆಟ್ ಕಪ್|ಜಿಲೆಟ್ ಕಪ್]] ಪ್ರಾರಂಭಿಸಿದಾಗ ಪ್ರಾರಂಭಗೊಂಡವು. ವಿವಿಧ ದೇಶಗಳು ಹೆಚ್ಚಾಗಿ ಆಗಾಗ ನಾಕ್ಔಟ್ ಹಾಗೂ ಲೀಗ್ ರೀತಿಯ ಪಂದ್ಯಗಳನ್ನು ಏರ್ಪಡಿಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಟ್ವೆಂಟಿ೨೦ ಸ್ಪರ್ಧೆಗಳನ್ನು ಪರಿಚಯಿಸಲಾಗಿದ್ದು ಇವು ಹೆಚ್ಚಾಗಿ ನಾಕ್ಔಟ್ ರೀತಿಯ ಪಂದ್ಯಗಳಾಗಿದ್ದು ಕೆಲವೊಮ್ಮೆ ಮಿನಿ-ಲೀಗ್ ಪಂದ್ಯಗಳನ್ನು ಅಳವಡಿಸಲಾಗಿರುತ್ತದೆ.
=== ಕ್ರಿಕೇಟ್ನ ಇನ್ನೀತರ ವಿಧಗಳು ===
{{Main|Forms of cricket}}
ಕ್ರಿಕೇಟ್ ಅಸಾಂಪ್ರದಾಯಿಕ ಬದಲಾವಣೆಗಳನ್ನು ಹೊಂದಿರುವ ಹಲವಾರು ಕ್ರೀಡೆಗಳು ಇಂದು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಳಾಂಗಣ ಕ್ರಿಕೇಟ್, ಬೀಚ್ ಕ್ರಿಕೇಟ್, ಕ್ವಿಕ್ ಕ್ರಿಕೇಟ್ ಮತ್ತು ಕೆಲವು ಕಾರ್ಡ್ ಆಟಗಳು ಹಾಗೂ ಬೋರ್ಡ್ ಆಟಗಳು ಕ್ರಿಕೇಟ್ನಿಂದ ಸ್ಪೂರ್ತಿ ಪಡೆದುಕೊಂಡಿವೆ. ಈ ಎಲ್ಲ ಆಟಗಳಲ್ಲಿ ನಿಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಸ್ಪರ್ಧಿಗಳು ಆಟವನ್ನು ಆಸ್ವಾಧಿಸುವಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಒಳಾಂಗಣ ಕ್ರಿಕೇಟ್ ಅನ್ನು ನೆಟ್ಗಳ ನಡುವೆ ಒಳಾಂಗಣ ಪ್ರದೇಶದಲ್ಲಿ ಆಡಲಾಗುತ್ತದೆ. ಇದು ಹೆಚ್ಚಾಗಿ ಸಾಂಪ್ರದಾಯಿಕವಾಗಿದ್ದು ಉಳಿದ ಹೊರಾಂಗಾಣ ಆಟಗಳು ಹೆಚ್ಚಾಗಿ ಅಸಾಂಪ್ರದಾಯಿಕವಾಗಿರುತ್ತವೆ.
[[ಚಿತ್ರ:Cricket Scene Sarhad..jpg|left|thumb|250px|ಉದ್ಯಾನವನದ ತಾತ್ಕಾಲಿಕ ಪಿಚ್ ಮೇಲೆ ಕ್ರಿಕೆಟ್ ಆಡುತ್ತಿರುವ ಮಕ್ಕಳು. ಹಲವಾರು ರಾಷ್ಟ್ರಗಳಲ್ಲಿ ಜನರು ಕ್ರಿಕೆಟ್ ಆಟವನ್ನು ಪಿಚ್ನಲ್ಲಿ ಅಥವಾ ತಾತ್ಕಾಲಿಕ ಮೈದಾನದಲ್ಲಿ ಆಡುವುದು ಸಾಮಾನ್ಯವಾಗಿದೆ]]
ಕುಟುಂಬದವರು ಹಾಗೂ ಯುವಕರು, ಅರೆಪಟ್ಟಣ ಪ್ರದೇಶದಲ್ಲಿ ಆಡುವ ಬ್ಯಾಕ್ಯಾರ್ಡ್ ಕ್ರಿಕೇಟ್ ಆಟವು ಎಲ್ಲೆಡೆ ಪ್ರಸಿದ್ಧವಾಗಿದೆ. ಭಾರತದ ತಂಡಕ್ಕೆ ಆಟಗಾರರನ್ನು ಒದಗಿಸುವ ಬಹುತೇಕ ಇಲ್ಲಿನ ಪಟ್ಟಣಗಳಲ್ಲಿ ಗಲ್ಲಿ ಕ್ರಿಕೇಟ್ ಪ್ರಸಿದ್ಧವಾಗಿದೆ. ಇಲ್ಲಿಯ ಹುಡುಗರು ಉದ್ದನೆಯ ರಸ್ತೆಗಳಲ್ಲಿ ಕ್ರಿಕೇಟ್ ಆಡುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತದೆ. ಕೆಲ ಸಮಯಗಳಲ್ಲಿ ನಿಯಮಗಳನ್ನು ಉತ್ತಮಗೊಳಿಸಲಾಗಿದೆ : ಉದಾಹರಣೆಗೆ ಫೀಲ್ಡ್ ಮಾಡುತ್ತಿರುವವರು ತಮ್ಮತ್ತ ಬರುವ ಚೆಂಡನ್ನು ಒಮ್ಮೆ ನೆಲಕ್ಕೆ ಬಿದ್ದು ಪುಟಿದಾಗ ಹಿಡಿಯುವ ಅವಕಾಶ ಇದೆ ಹಾಗೂ ಇಂತಹ ಸಮಯದಲ್ಲಿ ಬ್ಯಾಟ್ ಮಾಡುತ್ತಿರುವವನು ಔಟ್ ಎಂದು ಘೊಷಿಸಬಹುದಾಗಿದೆ. ಟೆನ್ನಿಸ್ಬಾಲ್ ಹಾಗೂ ಮನೆಯಲ್ಲಿ ಮಾಡಿದ ಬ್ಯಾಟ್ನಿಂದ ಹೆಚ್ಚಾಗಿ ಆಟ ಆಡಲಾಗುತ್ತದೆ. ಬೇರೆ ಬೇರೆ ರೀತಿಯ ವಸ್ತುಗಳು ಇಲ್ಲಿ ಸ್ಟಂಪ್ ಆಗಿ ಕಾರ್ಯನಿರ್ವಹಿಸುತ್ತವೆ. ಫ್ರೆಂಚ್ ಕ್ರಿಕೇಟ್ನಲ್ಲಿ ಬ್ಯಾಟರ್ಸ್ಲೆಗ್ ಅನ್ನು ಬಳಸಲಾಗುತ್ತದೆ. ಆದರೆ ಅದು ಫ್ರಾನ್ಸ್ನಲ್ಲಿ ಹುಟ್ಟಿದ್ದು ಅಲ್ಲ, ಹೆಚ್ಚಾಗಿ ಸಣ್ಣ ಮಕ್ಕಳು ಇದನ್ನು ಬಳಸಿ ಆಟ ಆಡುತ್ತಾರೆ.
ಕ್ವಿಕ್ ಕ್ರಿಕೇಟ್ನಲ್ಲಿ ಚೆಂಡು ಎಸೆಯುವವನು ಬ್ಯಾಟ್ಮಾಡುವವನು ಸನ್ನದ್ಧನಾಗುವವರೆಗೆ ಕಾಯುವ ಅಗತ್ಯವಿಲ್ಲ. ಇದು ಹೆಚ್ಚು ಚಟುವಟಿಕೆ ಬಯಸುವ ಆಟವಾಗಿದ್ದು ಮಕ್ಕಳಿಗಾಗಿ ರೂಪಿಸಲಾಗಿದೆ ಹೆಚ್ಚಾಗಿ ಇದನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ದೈಹಿಕ ಶಿಕ್ಷಣದಲ್ಲಿ ಬಳಸಲಾಗುತ್ತದೆ. ಇನ್ನೊಂದು ಬದಲಾವಣೆಯಾಗಿ ಆಟದಲ್ಲಿ ಟಿಪ್ ಅಂಡ್ ರನ್ ರೀತಿಯನ್ನು ಬಳಸಲಾಗುತ್ತದೆ. ಇದನ್ನು ಟಿಪಿಟಿ ರನ್, ಟಿಪ್ಸಿ ರನ್ ಅಥವಾ ಟಿಪ್ಪಿ-ಗೊ ಎಂದು ಕರೆಯಲಾಗುತ್ತದೆ. ಇಲ್ಲಿ ಚೆಂಡು ಬ್ಯಾಟ್ಗೆ ಬಡಿದರೆ ಅಥವಾ ಚೂರು ತಾಕಿದರೂ ಬ್ಯಾಟ್ ಮಾಡುತ್ತಿದ್ದ ವ್ಯಕ್ತಿ ರನ್ ಓಡಬಹುದು. ಇಲ್ಲಿ ಚೆಂಡು ಪ್ರಜ್ಞಾ ಪೂರ್ವಕವಾಗಿಯೇ ತಾಕಬೇಕೆಂದೇನು ಇಲ್ಲ. ಈ ರೀತಿಯ ನಿಯಮ ಹೆಚ್ಚಾಗಿ ಪೂರ್ವ ಸಿದ್ಧತೆಯಿಲ್ಲದ ಆಟದಲ್ಲಿ ಕಂಡುಬರುತ್ತದೆ. ಬ್ಯಾಟ್ ಮಾಡುವವನು ಬಾಲ್ ತಡೆಯುವುದನ್ನು ತಪ್ಪಿಸುವಂತೆ ಬಾಲ್ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ.
ಸಮೋವಾ ಪ್ರದೇಶಗಳಲ್ಲಿ ಆಡುವ ಕ್ರಿಕೆಟ್ಗೆ ಕಿಲಿಕಿಟಿ ಎಂದು ಕರೆಯಲಾಗುತ್ತದೆ ಇದನ್ನು ಹಾಕಿ ಬ್ಯಾಟ್ನ ರೀತಿಯಲ್ಲಿರುವ ಬ್ಯಾಟ್ನಲ್ಲಿ ಆಡಲಾಗುತ್ತದೆ. ಮೂಲ ಇಂಗ್ಲೀಷ್ ಕ್ರಿಕೇಟ್ನಲ್ಲಿ ೧೭೬೦ರ ನಂತರದಲ್ಲಿ ಬಾಲರ್ಗಳು ಬಾಲ್ ಅನ್ನು ನೇರವಾಗಿ ಎಸೆಯದೇ ಪುಟಿಸಿ ಹಾಕುವ ರೀತಿಯನ್ನು ಪ್ರಾರಂಭಿಸಿದ ನಂತರ ಹಾಕಿ ಸ್ಟಿಕ್ ರೀತಿಯ ಬ್ಯಾಟ್ ಬದಲಾಗಿ ಇವತ್ತಿನ ನೇರವಾದ ರೀತಿಯ ಬ್ಯಾಟ್ ಬಳಕೆ ಪ್ರಾರಂಭಿಸಲಾಯಿತು. ಈಸ್ಟೋನಿಯಾದಲ್ಲಿ ತಂಡಗಳು ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಐಸ್ ಕ್ರಿಕೇಟ್ ಟೂರ್ನಾಮೆಂಟ್ಗಾಗಿ ಒಟ್ಟು ಸೇರುತ್ತಾರೆ. ಈ ಆಟವು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುವ ಆಟಕ್ಕೂ ಇಲ್ಲಿ ವಿಪರೀತ ಚಳಿಯಲ್ಲಿ ನಡೆಯುವ ಆಟಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ನಿಯಮಗಳು ಹೆಚ್ಚಾಗಿ ಸಿಕ್ಸ್-ಎ-ಸೈಡ್ ಆಟಕ್ಕೆ ಸಮನಾಗಿರುತ್ತದೆ.
== ಇತಿಹಾಸ ==
{{Main|History of cricket}}
[[ಚಿತ್ರ:RGS old building.jpg|250px|left|thumb|ದಿ ರಾಯಲ್ ಗ್ರಾಮರ್ ಸ್ಕೂಲ್, ಕ್ರಿಕೇಟಿನ ಮುಂಚಿನ ಅರ್ಥಗರ್ಭಿತ ಉಲ್ಲೇಖಕ್ಕೆ ಗಿಲ್ಡ್ಫೋರ್ಡ್ ಒಂದು ಉತ್ತಮ ತಾಣವಾಗಿತ್ತು.]]
ಮೊದಲು ಕ್ರಿಕೇಟ್ ಆಟವನ್ನು "ಚೆಂಡನ್ನು ಹೊಡೆಯುವ ಗುಂಪು ಆಟ, ಉದಾಹರಣೆಗೆ ಪುರಾತನ ಆಟಗಳಾದ ಕ್ಲಬ್-ಬಾಲ್, ಸ್ಟೂಲ್-ಬಾಲ್, ಟ್ರಾಪ್-ಬಾಲ್, ಸ್ಟಾಬ್-ಬಾಲ್ ಮುಂತಾದ ಆಟಗಳನ್ನು ಈ ಗುಂಪಿನ ಆಟಗಳಿಗೆ ಉದಾಹರಿಸಬಹುದಾಗಿದೆ.<ref name="MTG">[[ಜಾನ್ ಮೇಜರ್]], ''ಮೋರ್ ದ್ಯಾನ್ ಅ ಗೇಮ್'', ಹಾರ್ಪರ್ ಕೊಲ್ಲಿನ್ಸ್, ೨೦೦೭</ref> ೧೬ನೇ ಶತಮಾನದ ಟ್ಯೂಡೋರ್ ಅವಧಿಯಲ್ಲಿ ಕ್ರಿಕೇಟ್ ಆಟದ ಮೂಲವನ್ನು ಗುರುತಿಸಬಹುದಾಗಿದೆ. ಕ್ರಿಕೇಟ್ ಆಟದ ಕುರಿತು ಸಿಗುವ ಉಲ್ಲೇಖಿತ ಬರಹವೆಂದರೆ ಸುಮಾರು ೧೩೦೧ರ ಸಮಯದಲ್ಲಿ ಕೆಂಟ್ನ ನ್ಯೂಡನ್ನಲ್ಲಿಯ ಎಡ್ವರ್ಡ್ I (ಲಾಂಗ್ಶಾಂಕ್ಸ್)ರ ಮಗ ಪ್ರಿನ್ಸ್ ಎಡ್ವರ್ಡ್ ಆಡುತ್ತಿದ್ದ ''ಕ್ರೀಗ್'' ಎನ್ನುವ ಆಟದ ಕುರಿತು ಹೇಳಲಾಗಿದೆ. ಇದು ಕ್ರಿಕೇಟ್ ಆಟದ ರೀತಿಯದ್ದೇ ಆಟ ಎಂದು ಊಹಿಸಲಾಗಿದೆ. ಆದರೇ ಯಾವುದೇ ಸಮರ್ಥ ದಾಖಲೆಗಳು ಸಿಗುತ್ತಿಲ್ಲ.<ref>{{cite web|url=http://www.jl.sl.btinternet.co.uk/stampsite/cricket/ladstolords/1300.html#1300|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120804182505/http://www.jl.sl.btinternet.co.uk/stampsite/cricket/ladstolords/1300.html%231300#1300|archivedate=2012-08-04|access-date=2009-11-18|url-status=live}} quotes the precise date of the accounting entry as Thursday ೧೦ ಮಾರ್ಚ್ ೧೩೦೦ (Julian date), which is in the Gregorian year of ೧೩೦೧. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref>
ಇನ್ನೂ ಹಲವಾರು ಶಬ್ಧಗಳನ್ನು ಕ್ರಿಕೇಟ್ಗೆ ಪರ್ಯಾಯವಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.ಸುಮಾರು ೧೫೯೮<ref name="FLTL">{{cite web|url=http://www.jl.sl.btinternet.co.uk/stampsite/cricket/ladstolords/1300.html#1597|title=ಜಾನ್ ಲೀಚ್, ''ಪ್ರಾಮ್ ಲ್ಯಾಡ್ ಟು ಲಾರ್ಡ್ಸ್''|archiveurl=https://archive.is/20120629012916/http://www.jl.sl.btinternet.co.uk/stampsite/cricket/ladstolords/1300.html%231597#1597|archivedate=2012-06-29|access-date=2009-11-18|url-status=live}} quotes the precise date of the court case in Guildford as Monday, ೧೭ ಜನೆವರಿ ೧೫೯೭ (ಜುಲಿಯನ್ ದಿನಾಂಕ), which is in the Gregorian year of ೧೫೯೮. ೩೧ ಜನೆವರಿ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ರ ಆಸುಪಾಸಿನಲ್ಲಿ ಆಡಲಾಗುತ್ತಿದ್ದ ಆಟವನ್ನು ''ಕ್ರೆಕೆಟ್ (creckett)'' ಎಂದು ಕರೆಯಲಾಗುತ್ತಿದ್ದ ಸ್ಪಷ್ಟ ದಾಖಲೆ ಸಿಗುತ್ತದೆ. ಇದನ್ನು ಕ್ರಿಕೇಟ್ ಆಟದ ಕುರಿತು ದೊರೆತ ಮೊದಲ್ ಉಲ್ಲೇಖ ಎನ್ನಬಹುದಾಗಿದೆ. ಕ್ರಿಕೇಟ್ ಶಬ್ಧ ವ್ಯುತ್ಪತ್ತಿಯಲ್ಲಿ ಆಗ್ನೇಯ ಇಂಗ್ಲಂಡ್ ಮತ್ತು ಫ್ಲಾಂಡರ್ಸ್ನ ಕೌಂಟಿಗಳ ನಡುವೆ ಗಾಢವಾದ ಮಧ್ಯಕಾಲೀನ ವ್ಯಾಪಾರಿ ಬಂಧಗಳಿದ್ದು ಕಂಡುಬರುತ್ತದೆ. ಇದರಲ್ಲಿ ಆಗ್ನೆಯ ಇಂಗ್ಲಂಡ್ನಲ್ಲಿ ಬರ್ಗಂಡಿಯ ಡಚ್ಚಿಯು ಬರುತ್ತಿದ್ದು ಈ ಶಬ್ಧವು ಮಧ್ಯಡಚ್<ref>[[ಮಿಡಲ್ ಡಚ್]] ಇದು ಆ ಸಮಯದಲ್ಲಿ [[ಕೌಂಟಿ ಆಪ್ ಫ್ಲ್ಯಾಂಡರ್ಸ್|ಫ್ಲ್ಯಾಂಡರ್ಸ್]]ನಲ್ಲಿ ಬಳಕೆಯಲ್ಲಿದ್ದ ಭಾಷೆ.</ref> ನಿಂದ ಬಂದಿರಬಹುದಾಗಿದೆ.''krick'' (''-e'' ) ಇದನ್ನು ಕೋಲು ಅಥವಾ ದಾಂಡು(crook); ಅಥವಾ ಹಳೆ ಇಂಗ್ಲಿಷ್ನಲ್ಲಿ ''cricc'' ಅಥವಾ ''cryce'' ಅಂದರೆ ಊರುಗೋಲು ಅಥವಾ ಗುಂಪು ಎಂದು ಅರ್ಥೈಸಬಹುದಾಗಿದೆ.<ref>ಬಿರ್ಲಿ, p.೩</ref> ಹಳೆ ಫ್ರೆಂಚ್ ಭಾಷೆಯಲ್ಲಿ ''criquet'' ಎನ್ನುವ ಶಬ್ಧದ ಅರ್ಥವು ಗುಂಪು ಅಥವಾ ಕೋಲು ಎಂದಿತ್ತು ಎಂದುಕೊಳ್ಳಬಹುದಾಗಿದೆ.<ref>ಬಿರ್ಲಿ, ''op. cit.''</ref> ಸ್ಯಾಮ್ಯುಯೆಲ್ ಜಾನ್ಸನ್ ಶಬ್ಧಕೋಶದಲ್ಲಿ ಕ್ರಿಕೇಟ್ ಶಬ್ಧವು "''cryce'', Saxon, a stick" ಎಂಬುದರಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.<ref>ಆಲ್ಥ್ಯಾಮ್, p.೨೧</ref> ಇನ್ನೊಂದು ಸಾಧ್ಯತೆಯ ಸಾಕ್ಶಿಯು ಮಧ್ಯ ಡಚ್ನಲ್ಲಿ ಕಾಣಬಹುದು. ''krickstoel'' ಎಂಬ ಶಬ್ಧವನ್ನು ಗಮನಿಸಬಹುದಾಗಿದೆ. ಈ ಶಬ್ಧದಕ್ಕೆ ಚರ್ಚ್ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಂಡಿಯೂರಿ ಪ್ರಾರ್ಥಿಸಲು ಬಳಸುವ ಒಂದು ವಿಧದ ಮಣೆ ಎಂದು ಅರ್ಥವಿದೆ. ಇದು ಹಿಂದೆ ಕ್ರಿಕೇಟ್ನಲ್ಲಿ ಬಳಸುತ್ತಿದ್ದ ಉದ್ದನೆಯ ಕೆಳಮುಖದ ಎರಡು ಸ್ಟಂಪ್ಗಳಿರುವ ವಿಕೇಟ್ನಂತೆ ಕಾಣುವುದರಿಂದ ಈ ಶಬ್ಧ ಉತ್ಪತ್ತಿಯಾಗಿರಬಹುದಾಗಿದೆ.<ref>ಬೋವೆನ್, p.೩೩</ref> ಬಾನ್ ವಿಶ್ವವಿದ್ಯಾಲಯದ ಯುರೋಪಿಯನ್ ಭಾಷಾ ತಜ್ಞರಾಗಿರುವ ಹೈನರ್ ಗಿಲ್ಮಿಸ್ಟರ್ ಅವರ ಪ್ರಕಾರ ಕ್ರಿಕೇಟ್ ಶಬ್ಧವು [[ಹಾಕಿ]] ಆಟಕ್ಕಿರುವ ಮಧ್ಯಡಚ್ ನುಡಿಗಟ್ಟು ''met de (krik ket)sen'' (ಅಂದರೆ ಕೋಲಿನಿಂದ ಬೆನ್ನಟ್ಟು ) ಎಂಬುದರಿಂದ ವ್ಯುತ್ಪತ್ತಿಯಾಗಿದೆ.<ref>[http://www.la84foundation.org/SportsLibrary/SportsHistorian/2000/sh201e.pdf ಡೇವಿಡ್ ಟೆರ್ರಿ, ''ಹದಿನೇಳನೇ ಶತಮಾನದ ಕ್ರಿಕೆಟ್ ಆಟ: ಕ್ರಿಕೇಟಿನ ಪುನರ್ ನಿರ್ಮಾಣ''] {{Webarchive|url=https://web.archive.org/web/20090621011709/http://www.la84foundation.org/SportsLibrary/SportsHistorian/2000/sh201e.pdf |date=2009-06-21 }}. ೨೫ ಜುಲೈ ೨೦೦೯ರಂದು ಪತ್ತೆ ಹಚ್ಚಲಾಯಿತು.</ref> ಡಾ.ಗಿಲ್ಮಿಸ್ಟರ್ ಅವರ ಪ್ರಕಾರ ಕೇವಲ ಈ ಆಟದ ಹೆಸರು ಮಾತ್ರವಲ್ಲ ಆಟ ಕೂಡ ಫ್ಲೆಮಿಶ್ ಮೂಲದ್ದು ಎನ್ನುತ್ತಾರೆ.<ref>''ದಿ ಲ್ಯಾಂಗ್ವೇಜ್ ಆಪ್ ಕ್ರಿಕೆಟ್'' ಎಂಬ ಪುಸ್ತಕದ ಪರಿಚಯದ ಸಂದರ್ಭದಲ್ಲಿ ಗಿಲ್ಮೆಸ್ಟರ್ಸ್ ಸಿದ್ಧಾಂತವನ್ನು ಜಾನ್ ಎಡ್ಡೋಸ್ ಸಂಕ್ಷೇಪಗೋಳಿಸಿದರು, ಐಎಸ್ಬಿಎನ್ ೧೮೫೭೫೪೨೭೦೩.</ref>
೧೫೯೮<ref name="FLTL"/> ರಲ್ಲಿ ಕೋರ್ಟ್ ಕೇಸ್ವೊಂದರಲ್ಲಿ ೧೫೫೦ರಲ್ಲಿ ಗಿಲ್ಡ್ಫೋರ್ಡ್ನ ರಾಯಲ್ ಗ್ರಾಮರ್ ಸ್ಕೂಲ್ನಲ್ಲಿ ಆಡಲಾಗುತ್ತಿದ್ದ ''creckett'' ಎಂಬ ಆಟವೊಂದರ ಕುರಿತು ಉಲ್ಲೇಖ ಮಾಡಲಾಯಿತು. ಇದು ಈ ಆಟದ ಕುರಿತಾದ ಮೊಟ್ಟಮೊದಲ ನಿರ್ಧಿಷ್ಟವಾದ ಉಲ್ಲೇಖವೆಂದರೆ ಇದೇ ಆಗಿದೆ. ಇದು ಮೂಲತಹ: ಮಕ್ಕಳ ಆಟ ಎಂದು ನಂಬಲಾಗಿದೆ. ಆದರೆ ೧೬೧೦<ref name="HSA">[[ಹ್ಯಾರಿ ಆಲ್ಥೆಮ್|ಎಚ್. ಎಸ್ ಆಲ್ಥೆಮ್]], ''ಅ ಹಿಸ್ಟರಿ ಅಪ್ ಕ್ರಿಕೆಟ್'', ಸಂಪುಟ ೧ (to ೧೯೧೪), ಜಾರ್ಜ್ ಆಯ್ಲೆನ್ ಮತ್ತು ಅನ್ವಿನ್, ೧೯೬೨</ref> ರ ಆಸುಪಾಸಿನಲ್ಲಿ ಯುವಜನತೆ ಕೂಡಾ ಈ ಆಟವನ್ನು ಆಡಲು ಪ್ರಾರಂಭಿಸಿತು. ಈ ವರ್ಷದ ಸುಮಾರಿನಲ್ಲಿಯೇ ಹಳ್ಳಿಗಳ ನಡುವಣ ಪಂದ್ಯಾವಳಿಯು ನಡೆಯಿತು. ೧೬೨೪ರಲ್ಲಿ ಆಟಗಾರ ಜಾಸ್ಪರ್ ವಿನಾಲ್ ಎಂಬುವವನು ಸಸ್ಸೆಕ್ಸ್ನ ಎರಡು ಹಳ್ಳಿಗಳ ನಡುವೆ ಆಟ ನಡೆಯುವಾಗ ತಲೆಗೆ ಹೊಡೆತ ಬಿದ್ದಿದ್ದರಿಂದ ಸಾವನಪ್ಪುತ್ತಾನೆ.<ref name="TJM">[[ತಿಮೋತಿ ಜೆ ಮ್ಯಾಕ್ಕೆನ್|ತಿಮೋತಿ ಜೆ ಮೆಕ್ಯಾನ್]], ''ಹದಿನೆಂಟನೆ ಶತಮಾನದ ಸೊಸೆಕ್ಸ್ ಕ್ರಿಕೆಟ್'', ಸೊಸೆಕ್ಸ್ ರೆಕಾರ್ಡ್ ಸೊಸೈಟಿ, ೨೦೦೪</ref>
[[ಚಿತ್ರ:England in North America 1859.jpg|250px|right|thumb|1859ರ ಲಿವರ್ಪೂಲ್ನಲ್ಲಿನ ಬೋರ್ಡ್ ಶಿಪ್ ಮೆಲಿನ ಮೊದಲ ಆಂಗ್ಲ ಪ್ರವಾಸಿ ತಂಡ]] ೧೭ನೇ ಶತಮಾನದ ಆರಂಭದಲ್ಲಿ ಹಲವಾರು ಉಲ್ಲೇಖಗಳು ಇಂಗ್ಲೆಂಡ್ನ ಆಗ್ನೆಯ ಭಾಗದಲ್ಲಿ ಕ್ರಿಕೇಟ್ನಲ್ಲಾದ ಬೆಳವಣಿಗೆಯ ಬಗ್ಗೆ ಉಲ್ಲೇಖ ನೀಡುತ್ತವೆ. ಶತಮಾನದ ಕೊನೆಯಲ್ಲಿ ಇದು ಒಂದು ಸಂಘಟಿತ ಆಟವಾಗಿ ಗುರುತಿಸಲ್ಪಟ್ಟಿತು ಅಲ್ಲದೆ ಈ ಆಟವು ಗೌರವಾನ್ವಿತರಿಂದ ಆಡಲ್ಪಡುವ ಆಟ ಎಂದು ಪರಿಗಣಿಸಲಾಯಿತು. ಅಲ್ಲದೆ ಮೊದಲ ವೃತ್ತಿಪರ ಆಟಗಾರರ ತಂಡವು ೧೬೬೦ರ ಜೀರ್ಣೋದ್ದಾರದ (Restoration) ಸಮಯದಲ್ಲಿ ಕಟ್ಟಲ್ಪಟ್ತಿತು ಎಂದುಕೊಳ್ಳಲಾಗಿದೆ. ವೃತ್ತ ಪತ್ರಿಕೆಯ ವರದಿಯೊಂದರ ಪ್ರಕಾರ ಹನ್ನೊಂದು ಆಟಗಾರರೊಂದಿಗಿನ ’ಗ್ರೇಟ್ ಕ್ರಿಕೇಟ್ ಮ್ಯಾಚ್’ ಆಟವನ್ನು ೧೬೭೯ರಲ್ಲಿ ಸೆಸ್ಸೆಕ್ಸ್ನಲ್ಲಿ ಆಡಲಾಯಿತು ಹಾಗೂ ಇದು ಪರಿಪೂರ್ಣ ಕ್ರಿಕೇಟ್ ಆಟದ ಕುರಿತಾಗಿ ಇರುವ ಮೊಟ್ಟಮೊದಲ ಉಲ್ಲೇಖವಾಗಿದೆ.
ಹದಿನೆಂಟನೇ ಶತಮಾನದಲ್ಲಿ ಈ ಆಟವು ಹೆಚ್ಚಿನ ಬೆಳವಣಿಗೆ ಹೊಂದಿದ್ದು ಇಂಗ್ಲಂಡ್ನ ರಾಷ್ಟ್ರೀಯ ಆಟ ಎಂದು ಪರಿಗಣಿಸಲ್ಪಟ್ಟಿತು. ಬೆಟ್ಟಿಂಗ್ ಈ ಆಟಗಳಲ್ಲಿ ಮುಖ್ಯಪಾತ್ರವಹಿಸುತ್ತಿದ್ದು ಹೆಚ್ಚು ಹಣವಿರುವ ವ್ಯಕ್ತಿಗಳು ತಮ್ಮದೇ ’ಸೆಲೆಕ್ಟ್ XI’ ತಂಡಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ೧೭೦೭ರ ಹೊತ್ತಿನಲ್ಲೇ ಲಂಡನ್ನಲ್ಲಿ ಕ್ರಿಕೇಟ್ ಅತ್ಯಂತ ಪ್ರಮುಖ ಆಟವಾಗಿದ್ದು, ಫಿನ್ಸ್ಬರಿಯ ಆರ್ಟಿಲರಿ ಮೈದಾನದಲ್ಲಿ ನಡೆಯುವ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರಲಾರಂಭಿಸಿದರು. ಒಂದು ವಿಕೇಟ್ನ ರೀತಿಯ ಆಟವು ಹೆಚ್ಚು ಜನರನ್ನು ಹಾಗೂ ಬಾಜಿ ಕಟ್ಟುವವರನ್ನು ಆಕರ್ಷಿಸುತ್ತಿತ್ತು. ೧೭೬೦ರ ಆಸುಪಾಸಿನಲ್ಲ್ಲಿ ಬಾಲರ್ಗಳು ನೇರವಾಗಿ ಚೆಂಡನ್ನು ಎಸೆಯದೆ ಪುಟಿಸಿ ಎಸೆಯುವುದನ್ನು ರೂಡಿಸಿಕೊಂಡಾಗ ಬಾಲಿಂಗ್ ವಿಧಾನದಲ್ಲಿಯೂ ಬದಲಾವಣೆ ಕಂಡುಬಂತು. ಪುಟಿಯುವ ಚೆಂಡನ್ನು ಸಮರ್ಥವಾಗಿ ಎದುರಿಸ ಬೇಕಾದ್ದರಿಂದ ಇದು ಬ್ಯಾಟ್ನ ವಿನ್ಯಾಸದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಈ ಹಿಂದೆ ಇದ್ದ ಹಾಕಿ ಬ್ಯಾಟ್ನ ರೀತಿಯ ಬದಲಾಗಿ ಆಧುನಿಕ ರೀತಿಯ ಅಗಲ ನಮೂನೆಯ ಬ್ಯಾಟ್ ಬಳಕೆಗೆ ಬಂದಿತು. ಹ್ಯಾಂಬಲ್ಡನ್ ಕ್ಲಬ್ ಅನ್ನು ೧೭೬೦ರಲ್ಲಿ ಕಟ್ಟಲಾಯಿತು. ಇಲ್ಲಿಂದ ಸುಮಾರು ೨೦ವರ್ಷಗಳವರೆಗೆ ಅಂದರೆ MCC ಕಟ್ಟಲ್ಪಟ್ಟು ಲಾರ್ಡ್ಸ್ ಓಲ್ಡ್ಗ್ರೌಂಡ್ ೧೭೮೭ರಲ್ಲಿ ಉದ್ಘಾಟನೆಯಾಗುವವರೆಗೂ ಹ್ಯಾಮಲ್ಡನ್ ಕ್ರೀಕೇಟ್ ಆಟದ ಕಾರಸ್ಥಾನವಾಗಿತ್ತು ಮತ್ತು ಮುಖ್ಯ ಕೇಂದ್ರವಾಗಿತ್ತು. MCC ಕ್ಷಿಪ್ರವಾಗಿ ಆಟದ ಮುಖ್ಯಕೇಂದ್ರವಾಯಿತಲ್ಲದೆ ಕ್ರಿಕೇಟ್ನ ನಿಯಮಗಳ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸತೊಡಗಿತು. ೧೮ನೇ ಶತಮಾನದ ಕೊನೆಯ ಹಂತದಲ್ಲಿ ಅನೇಕ ಹೊಸ ನಿಯಮಗಳು ನಿರ್ಧರಿಸಲ್ಪಟ್ಟವು ಅವುಗಳಲ್ಲಿ ಮೂರು ಸ್ಟಂಪ್ನ ವಿಕೇಟ್, ಹಾಗೂ ಲೆಗ್ ಬಿಫೋರ್ ವಿಕೇಟ್ (lbw) ಮುಖ್ಯವಾದವುಗಳು.
[[ಚಿತ್ರ:Donald Bradman australian cricket player pic.JPG|thumb|left|250px|ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೇಟಿನಲ್ಲಿ ಶೇಕಡಾ 99.94 ರಷ್ಟು ಸರಾಸರಿ ಮತ್ತು ಒಟ್ಟಾರೆ ಏಕದಿನ ಪಂದ್ಯದಲ್ಲಿ ಶೇಕಡಾ 5.14 ರಷ್ಟು ಸರಾಸರಿಯನ್ನು ಹೊಂದಿದ್ದರು, ಬೇರೆ ಯಾವುದೇ ಆಟಗಾರನಿಂದ ಈ ದಾಖಲೆಯನ್ನು ಸರಿಗಟ್ಟಲು ಸಾದ್ಯವಾಗಿಲ್ಲ.[59]]]
೧೯ನೇ ಶತಮಾನದಲ್ಲಿಯೇ ಮೊದಲಿದ್ದ ರೌಂಡ್ ಆರ್ಮ್ ಬೌಲಿಂಗ್ ಹಾಗೂ ನಂತರದ ಓವರ್ಆರ್ಮ್ ಬೌಲಿಂಗ್ ರೀತಿಯು ಅವೆರಡರ ನಂತರ ಈಗಿನ ಅಂಡರ್ ಆರ್ಮ್ ಬೌಲಿಂಗ್ ಪ್ರಕಾರವು ಪ್ರಾರಂಭವಾಯಿತು. ಈ ಎರಡೂ ಬೆಳವಣಿಗೆಗಳೂ ವಿವಾದಾಸ್ಪದವಾದವುಗಳು. ಕೌಂಟಿ ಹಂತದಲ್ಲಿ ಆಟದ ಸಂಸ್ಥೆಗಳು ಹುಟ್ಟಿಕೊಂಡಿದ್ದರಿಂದ ಕೌಂಟಿ ಕ್ಲಬ್ಗಳು ಹುಟ್ಟಿಕೊಂಡವು. ೧೮೩೯ರ ಸಸ್ಸೆಕ್ಸ್ ccc ರೀತಿಯ ಕೌಂಟಿ ಕ್ಲಬ್ ಪ್ರಾರಂಭವಾಯಿತು ಇದು ೧೮೯೦ರಲ್ಲಿ ಅಧೀಕೃತ ಕೌಂಟಿ ಚಾಂಪಿಯನ್ಶಿಪ್ ಹುಟ್ಟುಹಾಕಿತು. ಈ ನಡುವೆ ಬ್ರಿಟಿಷ್ ಸಾಮ್ರಾಜ್ಯವು ಈ ಆಟವನ್ನು ಸಮುದ್ರದಾಚೆಗೂ ವಿಸ್ತರಿಸುವ ಕಾರ್ಯ ಕೈಗೊಂಡಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ, ಉತ್ತರ ಅಮೇರಿಕಾ, ಕೆರಿಬಿಯನ್,ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಇದು ಉತ್ತಮ ನೆಲೆ ಕಂಡುಕೊಂಡಿತು. ೧೮೪೪ರಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಕ್ರಿಕೇಟ್ ಪಂದ್ಯಾವಳಿಯು ಸಂಯುಕ್ತ ರಾಜ್ಯ ಹಾಗೂ ಕೆನಡಾದ ನಡುವೆ ನಡೆಯಿತು (ಆದಾಗ್ಯೂ ಇಲ್ಲಿಯವರೆಗೂ ಎರಡೂ ರಾಷ್ಟ್ರಗಳೂ ಟೆಸ್ಟ ಮಾನ್ಯತೆ ಪಡೆಯಲಿಲ್ಲ)
೧೮೫೯ರಲ್ಲಿ ಇಂಗ್ಲಂಡ್ ಆಟಗಾರರು ಮೊಟ್ಟಮೊದಲ ಸಮುದ್ರದಾಚೆಯ ಪ್ರವಾಸ ಕೈಗೊಂಡರು (ಉತ್ತರ ಅಮೇರಿಕಾ ದೇಶಕ್ಕೆ) ಮತ್ತು ೧೮೬೨ರಲ್ಲಿ ಇಂಗ್ಲಿಷ್ ತಂಡವು ಆಸ್ಟ್ರೇಲಿಯಾಕ್ಕೆ ಪ್ರಥಮ ಪ್ರವಾಸವನ್ನು ಕೈಗೊಂಡಿತು. ೧೮೭೬–೭೭ರಲ್ಲಿ ಇಂಗ್ಲಂಡ್ ತಂಡವು [http://en.wikipedia.org/wiki/Australia%20national%20cricket%20team ಆಸ್ಟ್ರೇಲಿಯಾ] ಜೊತೆಗೆ ಮೆಲ್ಬೋರ್ನ್ ಕ್ರಿಕೇಟ್ ಗ್ರೌಂಡ್ನಲ್ಲಿ ನಡೆದ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿತು.
೧೮೬೫ರಲ್ಲಿ [[ಡಬ್ಲೂ ಜಿ ಗ್ರೇಸ್|ಡಬ್ಲ್ಯೂ ಜಿ ಗ್ರೇಸ್]] ಕ್ರಿಕೇಟ್ನಲ್ಲಿ ತನ್ನ ಧೀರ್ಘ ವೃತ್ತಿಯನ್ನು ಪ್ರಾರಂಭಿಸಿದ; ಇವನ ವೃತ್ತಿ ಜೀವನವು ಕ್ರಿಕೇಟ್ನಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳು ಕಾಣಲು ಸಹಕಾರಿಯಾಯಿತು.<ref>[http://www.cricinfo.com/wisdenalmanack/content/story/152764.html CricInfo profile]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವಣ ವೈಶಮ್ಯವು ೧೮೮೨ರಲ್ಲಿ [[ದಿ ಆಯ್ಶಸ್|ಆಯ್ಶಸ್ ಸರಣಿ]]ಯು ಹುಟ್ಟುವುದಕ್ಕೆ ಕಾರಣವಾಯಿತು ಮತ್ತು ಇದು ಟೆಸ್ಟ್ ಕ್ರಿಕೇಟ್ನಲ್ಲಿ ಅತ್ಯಂತ ಪ್ರಸಿದ್ಧ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿತು. ೧೮೮೮–೮೯ರಲ್ಲಿ ಇಂಗ್ಲಂಡ್ ಜೊತೆಗೆ [[ದಕ್ಷಿಣ ಆಪ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ದಕ್ಷಿಣ ಆಫ್ರಿಕಾ]] ಸ್ಪರ್ಧಿಸಿದಾಗ ಟೆಸ್ಟ್ ಕ್ರಿಕೇಟ್ ಉಜ್ಜೀವನಗೊಳ್ಳಲು ಪ್ರಾರಂಭವಾಯಿತು. [[I ನೇ ವಿಶ್ವ ಸಮರ|ಮೊದಲ ಮಹಾಯುದ್ಧ]] ಪ್ರಾರಂಭಕ್ಕಿಂತ ಮೊದಲಿನ ಕೊನೆಯ ಎರಡು ದಶಕಗಳನ್ನು ಕ್ರಿಕೇಟ್ನ [[ಕ್ರಿಕೆಟ್ನ ಸುವಣ೯ ಯುಗ|ಸುವರ್ಣ ಯುಗ]] ಎಂದು ಕರೆಯಲ್ಪಡುತ್ತದೆ. ಇದು ಯುದ್ಧದಿಂದಾದ ಕಹಿಘಟನೆಗಳನ್ನು ಮರೆಯಲು ಇಟ್ಟುಕೊಂಡ ನೆನಪಿನ ಹೆಸರಾಗಿದೆ. ಆದರೂ ಈ ಸಮಯವು ಉತ್ತಮ ಆಟಗಾರರನ್ನೂ ಹಾಗೂ ನೆನಪಿಡತಕ್ಕಂತಹ ಪಂದ್ಯಗಳನ್ನೂ ಕಂಡ ಸಮಯವಾಗಿದೆ. ಮುಖ್ಯವಾಗಿ ಕೌಂಟಿ ಮತ್ತು ಟೆಸ್ಟ್ಹಂತಗಳಲ್ಲಿ ಉತ್ತಮ ಸಂಘಟನಾತ್ಮಕ ಬೆಳವಣಿಗೆಯನ್ನು ಕಾಣಲಾಯಿತು.
ಯುದ್ಧಕಾಲೀನ ವರ್ಷಗಳ ಕ್ರಿಕೇಟ್ ಮುಖ್ಯವಾಗಿ ಆಸ್ಟ್ರೇಲಿಯಾದ [[ಡಾನ್ ಬ್ರಾಡ್ಮನ್|ಡಾನ್ ಬ್ರಾಡ್ಮನ್]]ನಂತಹ ಒಬ್ಬ ಆಟಗಾರನಿಂದ ಗುರುತಿಸಿಕೊಂಡಿತು. ಬ್ರಾಡ್ಮನ್ ಅಂಕಿಅಂಶಗಳಿಂದ ಸಾರ್ವಕಾಲಿಕ ಮಹಾನ್ ಆಟಗಾರನಾಗಿದ್ದಾನೆ. ಇಂಗ್ಲಂಡ ತಂಡವು ಬ್ರಾಡ್ಮನ್ ದಾಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು ಆದ್ದರಿಂದ ಇದು ಕುಖ್ಯಾತ ೧೯೩೨–೩೩ [[ಬಾಡಿ ಲೈನ್|ಬಾಡಿಲೈನ್]] ಸಿರೀಸ್ ಅನ್ನು ಪರಿಚಯಿಸಿದರು. ಮುಖ್ಯವಾಗಿ [[ಹೆರಾಲ್ಡ್ ಲಾರ್ವೂಡ್|ಹೆರಾಲ್ಡ್ ಲಾರ್ವುಡ್]]ನ ಶಾರ್ಟ್ಪಿಚ್ ಎಸೆತವು ಈ ಸಮಯದಲ್ಲಿ ಪರಿಚಯಿಸಲ್ಪಟ್ಟಿತು. ಟೆಸ್ಟ್ ಕ್ರಿಕೇಟ್ ೨೦ನೇ ಶತಮಾನದಲ್ಲಿ [[II ನೇ ವಿಶ್ವ ಸಮರ|ಎರಡನೇ ಮಹಾಯುದ್ಧ]]ದ ಮೊದಲು [[ವೆಸ್ಟ್ ಇಂಡಿಸ್ ಕ್ರಿಕೆಟ್ ತಂಡ|ವೆಸ್ಟ್ ಇಂಡೀಸ್]], [[ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ]], [[ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ|ನ್ಯೂಜಿಲ್ಯಾಂಡ್]] ಮತ್ತು ಯುದ್ಧಾನಂತರದಲ್ಲ್ಲಿ[[ಪಾಕಿಸ್ಥಾನ ರಾಷ್ಟ್ರೀಯ ಕ್ರಿಕೆಟ್ ತಂಡ|ಪಾಕಿಸ್ಥಾನ]], [[ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡ|ಶ್ರೀಲಂಕಾ]] ಮತ್ತು [[ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡ|ಬಾಂಗ್ಲಾದೇಶ]] ತಂಡಗಳ ಸೇರ್ಪಡೆಯೊಂದಿಗೆ ತನ್ನ ಪರೀಧಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿತು. ೧೯೭೦ರಿಂದ೧೯೯೨ರ ವರೆಗೆ ದಕ್ಷಿಣ ಆಫ್ರಿಕಾವು ಅದರ [[ವಣ೯ದ್ವೇಶ|ವರ್ಣಬೇಧ ನೀತಿ]]ಯ ಸಲುವಾಗಿ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಾವಳಿಯಿಂದ ನಿಷೇಧಕ್ಕೆ ಒಳಗಾಯಿತು.
೧೯೬೩ರಲ್ಲಿ ಇಂಗ್ಲಂಡ್ ಕೌಂಟಿಗಳು [[ಸೀಮಿತ ಒವರುಗಳ ಕ್ರಿಕೆಟ್|ನಿಗಧಿತ ಓವರ್]]ನ ಪಂದ್ಯವನ್ನು ಪ್ರಾರಂಭಿಸಿದ್ದು ಕ್ರಿಕೇಟ್ನ ಹೊಸ ಯುಗ ಪ್ರಾರಂಭಕ್ಕೆ ಕಾರಣವಾಯಿತು. ಇದರಲ್ಲಿ ಸ್ಪಷ್ಟವಾದ ಫಲಿತಾಂಶಕ್ಕೆ ಅವಕಾಶವಿರುವುದರಿಂದ ನಿಗಧಿತ ಓವರ್ನ ಕ್ರಿಕೇಟ್ನಲ್ಲಿ ಹೆಚ್ಚಿನ ಹಣದ ಆಮಿಷ ಹಾಗೂ ಪಂದ್ಯಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ೧೯೭೧ರಲ್ಲಿ ಮೊಟ್ಟಮೊದಲ [[ಲಿಮಿಟೆಡ್ ಒವರ್ಸ್ ಇಂಟರ್ನ್ಯಾಶನಲ್|ನಿಗಧಿತ ಓವರ್ನ ಅಂತರರಾಷ್ಟ್ರೀಯ ಪಂದ್ಯಾವಳಿ]]ಗಳು ನಡೆಯಿತು.ಕ್ರಿಕೇಟ್ ನಿಯಂತ್ರಣ ಮಂಡಳಿ [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್]](ICC)ತನ್ನ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿತಲ್ಲದೇ ೧೯೭೫ರಲ್ಲಿ ಮೊಟ್ಟಮೊದಲ ನಿಗಧಿತ ಓವರ್ಗಳ [[ಕ್ರಿಕೆಟ್ ವಿಶ್ವ ಕಪ್|ವಿಶ್ವಕಫ್ ಕ್ರಿಕೇಟ್]] ಆಯೋಜಿಸಿತು. ೨೧ನೇ ಶತಮಾನದಲ್ಲಿ ಹೊಸದಾಗಿ ನಿಗಧಿತ ಓವರ್ಗಳ [[ಟ್ವೆಂಟಿ 20|ಟ್ಬೆಂಟಿ20]] ಪ್ರಕಾರವು ತನ್ನ ಪ್ರಭಾವ ಬೀರಿತು.
== ಅಂತರರಾಷ್ಟ್ರೀಯ ರಚನೆ ==
{{Main|International structure of cricket|International Cricket Council}}
[[ಚಿತ್ರ:ICC-cricket-member-nations.png|thumb|270px|ICC ಸದಸ್ಯ ರಾಷ್ಟ್ರಗಳು (ಹೆಚ್ಚಿನ ಮಟ್ಟದಲ್ಲಿ) ಟೆಸ್ಟ್ ಆಡುವ ರಾಷ್ಟ್ರಗಳನ್ನು ಕಿತ್ತಳೆ ಬಣ್ಣದಲ್ಲಿ ತೋರಿಸಲಾಗುತ್ತದೆ; ಸಹಾಯಕ ಸದಸ್ಯ ರಾಷ್ಟ್ರಗಳನ್ನು ಹಸಿರು ಬಣ್ನದಲ್ಲಿ ತೋರಿಸಲಾಗುತ್ತದೆ; ಮಾನ್ಯತೆ ಪಡೆದ ಸದಸ್ಯ ರಾಷ್ಟ್ರಗಳನ್ನು ನೇರಳೆ ಬಣ್ನದಲ್ಲಿ ತೋರಿಸಲಾಗುತ್ತದೆ.]]
ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಇದರ ಮುಖ್ಯ ಕಛೇರಿ ದುಬೈನಲ್ಲಿದೆ, ಇದು ಅಂತರ್ರಾಷ್ಟ್ರೀಯ ಕ್ರಿಕೆಟ್ನ ಆಡಳಿತ ಕೇಂದ್ರವಾಗಿದೆ. ಇದು ೧೯೦೯ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಾರ್ವಬೌಮ ಕ್ರಿಕೆಟ್ ಅಧಿವೇಶನವಾಗಿ ಕಾರ್ಯಾರಂಭ ಮಾಡಿತು. ಇದನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂದು ೧೯೬೫ರಲ್ಲಿ ಮರು ನಾಮಕರಣ ಮಾಡಲಾಯಿತು, ಮತ್ತು ಇದರ ನಿಜವಾದ ಹೆಸರು ಬೆಳಕಿಗೆ ಬಂದದ್ದು ೧೯೮೯ರಲ್ಲಿ.
ICC ೧೦೪ ಸದಸ್ಯರನ್ನು ಹೊಂದಿದೆ: ಅಧೀಕೃತ ಟೆಸ್ಟ್ ಪಂದ್ಯಗಳನ್ನಾಡುವ ೧೦ ಪೂರ್ಣ ಪ್ರಮಾಣದ ಸದಸ್ಯರುಗಳು, ಸಹಾಯಕ ೩೪ ಸದಸ್ಯರುಗಳು, ಮತ್ತು ೬೦ ಮಾನ್ಯತೆ ಪಡೆದ ಸದಸ್ಯರುಗಳು.<ref name="CA">[http://www.cricketarchive.co.uk/Archive/Countries/index.html CricketArchive: ICC ಸದಸ್ಯರುಗಳ ಪೂರ್ಣ ಪಟ್ಟಿ]. ೨೫ ಜುಲೈ ೨೦೦೯ ರಂದು ಜೀರ್ಣೋದ್ದಾರಗೊಳಿಸಲಾಯಿತು</ref> ಕ್ರಿಕೆಟ್ನ ಪ್ರಮುಖ ಅಂತರ್ರಾಷ್ಟ್ರೀಯ ಪಂದ್ಯಾವಳಿಗಳನ್ನು ಸಂಘಟಿಸುವುದು ಮತ್ತು ಅಧಿಕಾರ ನಿರ್ವಹಿಸುವುದು ICCಯ ಜವಾಬ್ಧಾರಿಯಾಗಿದೆ, ಮುಖ್ಯವಾಗಿ ಗಮನಾರ್ಹವಾದ ವರ್ಲ್ಡ್ ಕಪ್ ಕ್ರಿಕೆಟ್. ಎಲ್ಲಾ ಮಂಜೂರಾದ ಟೆಸ್ಟ್ ಪಂದ್ಯಗಳು, ಅಂತರ್ರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು ಅಂತರ್ರಾಷ್ಟ್ರೀಯ ಟ್ವೆಂಟಿ೨೦ ಪಂದ್ಯಗಳಿಗೆ ಅಂಪೈರ್ಗಳನ್ನು ಮತ್ತು ರೆಫರೀಘಳನ್ನು ನೇಮಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ಪ್ರತಿಯೊಂದು ರಾಷ್ಟ್ರವೂ ದೇಶದಲ್ಲಿ ಆಡಿಸಲ್ಪಡುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ನಿಯಂತ್ರಿಸುವ ಒಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಹೊದಿರುತ್ತದೆ. ಕ್ರಿಕೆಟ್ ಮಂಡಳಿ ಚಿಕ್ಕ ರಾಷ್ಟ್ರೀಯ ತಂಡವನ್ನು ಕೂಡ ಆಯ್ಕೆಮಾಡುತ್ತದೆ ಮತ್ತು ರಾಷ್ಟ್ರೀಯ ತಂಡಕ್ಕೆ ದೇಶದಲ್ಲಿ ಮತ್ತು ದೂರದ ರಾಷ್ಟ್ರಗಳಲ್ಲಿ ಪಂದ್ಯಾವಳಿಗಳನ್ನು ಸಂಘಟಿಸುತ್ತದೆ. ವೇಸ್ಟ್ ಇಂಡೀಸ್ನಲ್ಲಿ ಈ ವಿಶಯಗಳು ನಾಲ್ಕು ರಾಷ್ಟ್ರೀಯ ಮಂಡಳಿಗಳು ಮತ್ತು ಎರಡು ಬಹುರಾಷ್ಟ್ರೀಯ ಮಂಡಳಿಗಳಿಂದ ನೇಮಿಸಲ್ಪಟ್ಟ ಸದಸ್ಯರುಗಳಿರುವ [[ವೆಸ್ಟ್ ಇಂಡಿಸ್ ಕ್ರಿಕೆಟ್ ಮಂಡಳಿ|ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ]]ಯಿಂದ ನಿರ್ಧರಿಸಲ್ಪಡುತ್ತದೆ.
== ವಿವರಗಳಿಗಾಗಿ ನೋಡಿ ==
* [[ಕ್ರಿಕೆಟ್ ಮತ್ತು ಬೇಸ್ಬೌಲ್ ನಡುವಿನ ಹೋಲಿಕೆ|ಕ್ರಿಕೆಟ್ ಮತ್ತು ಬೇಸ್ ಬಾಲ್ ನಡುವಿನ ಹೋಲಿಕೆ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ]]
* [[ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯರ ಪಟ್ಟಿ|ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸದ್ಸ್ಯರುಗಳ ಪಟ್ಟೀ]]
* [[ಟ್ವೆಂಟಿ 20|ಟ್ವೆಂಟಿ20]]
* [[ಕ್ರಿಕೆಟ್ ವಿಶ್ವ ಕಪ್|ವಿಶ್ವ ಕಪ್ ಕ್ರಿಕೆಟ್]]
* [[ICC ವಲ್ಡ್೯ ಟ್ವೆಂಟಿ 20|ICC ವರ್ಲ್ಡ್ ಟ್ವೆಂಟಿ20]]
* [[ಇಂಡಿಯನ್ ಪ್ರೀಮಿಯರ್ ಲೀಗ್]]
* [[ಒಳಾಂಗಣ ಕ್ರಿಕೆಟ್]]
* [[ಅಂಧರ ಕ್ರಿಕೆಟ್|ಕುರುಡು ಕ್ರಿಕೆಟ್]]
* [[ಮಹಿಳೆಯರ ಕ್ರಿಕೆಟ್]]
== ಉಲ್ಲೇಖಗಳು ಮತ್ತು ಪರಾಮರ್ಶೆಗಳು ==
{{Reflist|2}}
== ಹೊರಗಿನ ಕೊಂಡಿಗಳು ==
{{commonscat-inline}}
<!--* [http://www.cricindia.co.nr ಕ್ರಿಕೆಟ್ ಆಟದ ನೇರ ವರದಿ] -->
* [http://www.icc-cricket.com/ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ICC)]
* [http://www.lords.org/laws-and-spirit/laws-of-cricket/ MCC – ಕ್ರಿಕೆಟ್ನ ಔದ್ಯೋಗಿಕ ನಿಯಮಗಳು] {{Webarchive|url=https://web.archive.org/web/20100220005023/http://www.lords.org/laws-and-spirit/laws-of-cricket |date=2010-02-20 }}
{{Forms of cricket}}
{{Team Sport}}
{{Interwikineeded}}
[[ವರ್ಗ:ಕ್ರಿಕೆಟ್]]
[[ವರ್ಗ:ಗುಂಪು ಆಟಗಳು]]
[[ವರ್ಗ:ಚೆಂಡಿನ ಆಟಗಳು]]
[[ವರ್ಗ:ಬ್ಯಾಟ್ ಮತ್ತು ಬೌಲ್ ಆಟ]]
[[ವರ್ಗ:ಒಲಂಪಿಕ್ ಕ್ರೀಡೆಗಳು]]
[[ವರ್ಗ:ಇಂಗ್ಲೆಂಡ್ನಲ್ಲಿ ಪ್ರಾರಂಭಗೊಂಡ ಕ್ರೀಡೆಗಳು]]
fa1crwyo3xkitmslclyfwn0rhsvzcxd
ಮಾರ್ಟಿನ್ ಲೂಥರ್ ಕಿಂಗ್
0
4529
1371579
1359078
2026-04-14T13:58:37Z
VASANTH S.N.
728
ವಿಸ್ತರಣೆ
1371579
wikitext
text/x-wiki
{{Infobox officeholder
| honorific_prefix = [[The Reverend]]
| image = Martin Luther King, Jr..jpg
| caption = King in 1964
| alt = Black-and-white head shot of King wearing a suit and facing left
| office1 = 1st President of the [[Southern Christian Leadership Conference]]
| term_start1 = January 10, 1957
| term_end1 = April 4, 1968
| predecessor1 = ''Position established''
| successor1 = [[Ralph Abernathy]]
| birth_name = Michael King Jr.
| birth_date = {{birth date|1929|1|15}}
| birth_place = [[Atlanta]], Georgia, U.S.
| death_date = {{death date and age|1968|4|4|1929|1|15}}
| death_place = [[Memphis, Tennessee]], U.S.
| death_cause = [[Assassination of Martin Luther King Jr.|Assassination by gunshot]]
| resting_place = [[Martin Luther King Jr. National Historical Park]]
| spouse = {{marriage|[[Coretta Scott King|Coretta Scott]]|June 18, 1953}}
| children = {{hlist|[[Yolanda King|Yolanda]]|[[Martin Luther King III|Martin III]]|[[Dexter King|Dexter]]|[[Bernice King|Bernice]]}}
| parents = {{unbulleted list|[[Martin Luther King Sr.]]|[[Alberta Williams King]]}}
| relatives = {{unbulleted list|[[Christine King Farris]] (sister)|[[A. D. King]] (brother)|[[Alveda King]] (niece)|[[Edythe Scott Bagley]] (sister-in-law)}}
| education = {{unbulleted list|[[Morehouse College]] ([[Bachelor of Arts|BA]])|[[Crozer Theological Seminary]] ([[Bachelor of Divinity|BDiv]])|[[Boston University]] ([[PhD]])}}
| occupation = {{hlist|Baptist minister|activist|leader|author}}
{{Infobox person
| child = yes
| monuments = [[List of memorials to Martin Luther King Jr.|Full list]]
| movement = {{hlist|[[Civil rights movement|Civil rights]]|[[peace movement|peace]]|[[Anti-war movement|anti-war]]}}}}
| awards = {{unbulleted list|[[Nobel Peace Prize]] (1964)|[[Presidential Medal of Freedom]] ([[Posthumous award|posthumous]], 1977)|[[Congressional Gold Medal]] (posthumous, 2004)}}
| signature = Martin Luther King Jr Signature2.svg
| module = {{Listen|pos=center|embed=yes|filename=Martin Luther King, Jr. speaks about Barry Goldwater at a press conference at Amsterdam Airport Schiphol, August 1964 (audio from Polygoon).oga|title=Martin Luther King Jr.'s voice|type=speech|description=King discussing the [[1964 Republican National Convention|nomination]] of [[Barry Goldwater]]<br />Recorded August 1964}}
| nickname = MLK
}}
[[ಚಿತ್ರ:Martin-Luther-King-1964-leaning-on-a-lectern.jpg|thumb|right|ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್]]
'''ಮಾರ್ಟಿನ್ ಲೂಥರ್ ಕಿಂಗ್''' (ಜ್ಯೂನಿಯರ್ )- (ಜನನ ಜನವರಿ ೧೫, ೧೯೨೯ - ಮರಣ ಎಪ್ರಿಲ್ ೦೪, ೧೯೬೮) - [[ಅಮೇರಿಕಾ ಸಂಯುಕ್ತ ಸಂಸ್ಥಾನ]]ದ [[ಆಟ್ಲಾಂಟ]]ನಗರದಲ್ಲಿ ಜನಿಸಿದ ಡಾ. ರೆವೆರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್, ಅಮೇರಿಕಾದ ವರ್ಣಭೇಧನೀತಿಯ ವಿರುಧ್ಧ ಹೋರಾಡಿದ ಪ್ರಮುಖ ಕಪ್ಪು ನಾಯಕರಲ್ಲೊಬ್ಬರು.ಇವರನ್ನು ಗೌರವಿಸಿದ ಪ್ರಶಸ್ತಿಗಳಲ್ಲಿ "ನೊಬೆಲ್ ಶಾಂತಿ ಪ್ರಶಸ್ತಿ" ಮತ್ತು "ಅಮೇರಿಕದ ಅಧ್ಯಕ್ಷರ ಸ್ವಾತಂತ್ರ್ಯ ಪದಕ"ಗಳು ಪ್ರಮುಖವಾದವು.[[ಮಹಾತ್ಮ ಗಾಂಧಿ]]ಯವರಿಂದ ಪ್ರಭಾವಿತರಾಗಿದ್ದ ಇವರ ಅಹಿಂಸಾತ್ಮಕ ಚಳುವಳಿ ಮತ್ತು ಸರಳ ನಡವಳಿಕೆಗಳು, ಇವರ ಚಳುವಳಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿದವು.ಎಪ್ರಿಲ್ ೦೪, ೧೯೬೮ರಂದು ಇವರು ಹಂತಕನ ಗುಂಡಿಗೆ ಬಲಿಯಾಗಿ [[ಹುತಾತ್ಮ]]ರಾದರು.<ref>{{cite news|title=1968: Martin Luther King shot dead|url=http://news.bbc.co.uk/onthisday/hi/dates/stories/april/4/newsid_2453000/2453987.stm|publisher=www.news.bbc.co.uk}}</ref>
ವರ್ಣಭೇದ ಹಾಗೂ ಪ್ರತ್ಯೇಕೀಕರಣ ನೀತಿಯ ವಿರುದ್ಧ ಅಮೆರಿಕದ ನೀಗ್ರೋಗಳು ನಡೆಸಿದ ಹೋರಾಟದ ಪ್ರಮುಖನಾಯಕ. ಮೂವತ್ತೊಂಬತ್ತು ವರ್ಷದ ತನ್ನ ಆಯಸ್ಸಿನಲ್ಲಿ ಕಿಂಗ್ ಹದಿನೈದಕ್ಕೂ ಹೆಚ್ಚು ಬಾರಿ ಜೈಲನ್ನು ಕಂಡ: ಲೆಕ್ಕವಿಲ್ಲದಷ್ಟು ಬೆದರಿಕೆಗಳನ್ನು ಎದುರಿಸಿದ; ಅನೇಕ ಸಲ ಏಟುಗಳನ್ನು ತಿಂದ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ನೀಗ್ರೋಗಳ ಮಿಡುಕಾಟದ, ಧೈರ್ಯಸ್ಥೈರ್ಯಗಳ ಅಹಿಂಸೆಯ ಉದಾತ್ತ ಸಂಕೇತವಾಗಿ ಬೆಳೆದ.
==ಬಾಲ್ಯ ಮತ್ತು ಜೀವನ==
ಕಿಂಗ್ ಹುಟ್ಟಿದ್ದು 1929ರ ಜೂನ್ 15ರಂದು. ತಂದೆ [[ಜಾರ್ಜಿಯ]] ಸಂಸ್ಥಾನದ [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟದ]] ಚರ್ಚೊಂದರ ನೀಗ್ರೋ ಪಾದ್ರಿ; ನೀಗ್ರೋ ಅಸಹಕಾರದ ನಾಯಕ ಕಿಂಗ್ ಪ್ರತಿಭಾವಂತ ವಿದ್ಯಾರ್ಥಿಯಾದ್ದರಿಂದ 19 ವರ್ಷಕ್ಕೇ ಪದವೀಧರನಾಗಿ ಮುಂದೆ ಧರ್ಮಶಾಸ್ತ್ರ ಪದವಿಗಾಗಿ ಬಿಳಿಯರ ಕಾಲೇಜೊಂದರಲ್ಲಿ ಓದಿದ. 1951ರಲ್ಲಿ ಕಾಲೇಜಿಗೆ ಮೊದಲಿಗನಾಗಿ ಉತ್ತೀರ್ಣನಾದ. ಇದಾದ ಮೇಲೆ ಬಾಸ್ಟನಿನಲ್ಲಿ ಡಾಕ್ಟೊರೇಟ್ಗೆ ವ್ಯಾಸಂಗ ನಡೆಸಿ, ಅಲ್ಲೇ ಸಂಗೀತ ಕಲಿಯುತ್ತಿದ್ದ ಕೊರೆಟಾ ಸ್ಕಾಟಳನ್ನು ಮದುವೆಯಾದ.
1954ರಲ್ಲಿ ಕಿಂಗ್ ಅಲಬಾಮಾ ರಾಜ್ಯದ ಮಾಂಟ್ಗಿಮರಿಯ ಡೆಕ್ಸೆಟರ್ ಅವೆನ್ನೂ ಬ್ಯಾಷ್ಟಿಸ್ಟ್ ಚರ್ಚಿನ ಪಾದ್ರಿಯಾಗಿ ಕೆಲಸವನ್ನು ಒಪ್ಪಿಕೊಂಡು ಆ ನಗರಕ್ಕೆ ಸೆಪ್ಟೆಂಬರಿನಲ್ಲಿ ಬಂದು ನೆಲಸಿದ. ತನ್ನ ಚರ್ಚಿನ ವ್ಯಾಪ್ತಿಗೆ ಒಳಪಟ್ಟ ನೀಗ್ರೋಗಳ ಸಂಘಟನೆಗಾಗಿ ಮಾತ್ರ ಪ್ರಯತ್ನಿಸುತ್ತ ತನ್ನ ಕರ್ತವ್ಯ ಪಾಲಿಸುತ್ತ ಸಾಮಾನ್ಯ ಗೃಹಸ್ಥಜೀವನ ಪ್ರಾರಂಭಿಸಿದ.
==ಸಾಮಾಜಿಕ ಹೋರಾಟ==
1955ರ ಡಿಸೆಂಬರ್ 1ರಂದು ಮಾಂಟ್ಗಮರಿಯ ನಗರ ಬಸ್ಸೊಂದರಲ್ಲಿ ಕುಳಿತಿದ್ದ ರೋಸಾ ಪಾಕ್ರ್ಸ್ ಎಂಬ ನೀಗ್ರೋ ಮಹಿಳೆ ಆ ಬಸ್ಸಿನಲ್ಲಿದ್ದ ಬಿಳಿಯನೊಬ್ಬನಿಗೆ ತನ್ನ ಸ್ಥಳವನ್ನು ಬಿಟ್ಟುಕೊಡಲು ನಿರಾಕರಿಸಿ ಪೋಲೀಸರ ಬಂಧನಕ್ಕೆ ಒಳಗಾದಾಗ. ಬಸ್ಸುಗಳಲ್ಲಿ ಅನುಸರಿಸಲಾಗುತ್ತಿದ್ದ ಪ್ರತ್ಯೇಕೀಕರಣ ನೀತಿಯಿಂದ ನೀಗ್ರೋಗಳು ಅಸಮಾಧಾನಗೊಂಡು. ಡಿಸೆಂಬರ್ 5 ರಂದು ಬಸ್ಸುಗಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದರು. ಕಿಂಗನನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದರು. ಒಂದು ದಿನದ ಬಹಿಷ್ಕಾರ 382 ದಿನ ಮುಂದುವರಿಯಿತು. ಬಹಿಷ್ಕಾರದ ನಾಯಕತ್ವ ಸುಲಭವಾಗಿರಲಿಲ್ಲ. ಅಧಿಕಾರಿಗಳು ಕಿಂಗನನ್ನು ಕುಂಟು ನೆವೆ ಹೇಳಿ ಬಂಧಿಸಿದರು. ಹೆಂಡತಿ ಮತ್ತು ಎರಡು ಮಗು-ಇಬ್ಬರೇ ಮನೆಯೊಳಗಿದ್ದಾಗ ಅವರ ಮನೆಯೊಳಕ್ಕೆ ಬಾಂಬನ್ನು ಎಸೆಯಲಾಯಿತು. ರೊಚ್ಚಿಗೆದ್ದ ನೀಗ್ರೋಗಳನ್ನು ಸಮಾಧಾನಪಡಿಸುತ್ತ ಕಿಂಗ್ ಅವರಿಗೆ ತಮ್ಮ ಅಹಿಂಸಾವ್ರತದ ಮೊದಲ ಪಾಠವನ್ನು ಕಲಿಸಿದ. [[ಅಲಬಾಮ]]ದ ಬಸ್ ಪ್ರತ್ಯೇಕೀಕರಣ ನೀತಿ ಕಾನೂನುಬಾಹಿರವೆಂದು ಅಮೆರಿಕದ ಪರಮೋಚ್ಚ ನ್ಯಾಯಾಲಯ ಸಾರಿತು. ಬಹಿಷ್ಕಾರದ ಈ ಅಪ್ರತಿಮ ವಿಜಯದಿಂದಾಗಿ ಕಿಂಗನ ನಾಯಕತ್ವಕ್ಕೆ ರಾಷ್ಟ್ರೀಯ ಮನ್ನಣೆ ದೊರೆಯಿತು.
ಮುಂದಿನ ಮೂರು ವರ್ಷ ಕಿಂಗ್ ಅಮೆರಿಕದ ನೀಗ್ರೋಗಳ ಸಂಘಟನೆಗಾಗಿ ಬಿಡುವಿಲ್ಲದೆ ಕೆಲಸ ಮಾಡಿದ. 1957ರಲ್ಲಿ ಆಫ್ರಿಕದ [[ಘಾನಾ]] ರಾಜ್ಯದ ಸ್ವಾತಂತ್ರ್ಯೋತ್ಸವದಲ್ಲಿ ಆ ಸರ್ಕಾರದ ಅತಿಥಿಯಾಗಿ ಭಾಗವಹಿಸಿದ್ದ. 1959ರಲ್ಲಿ ನೀಗ್ರೋ ಹೋರಾಟದಲ್ಲಿ ತನಗೆ ಸ್ಫೂರ್ತಿ ಕೊಟ್ಟಿದ್ದ ಗಾಂಧೀಜಿಯ ದೇಶವಾದ ಭಾರತದ ಯಾತ್ರೆ ಕೈಗೊಂಡ.
==ನೀಗ್ರೋ ಹೋರಾಟ==
ರಾಷ್ಟ್ರೀಯ ನಾಯಕತ್ವದ ಹೊಣೆ ಹೊರುತ್ತ ಒಂದು ಚರ್ಚಿನ ಎಲ್ಲ ಕೆಲಸವನ್ನೂ ತಾನೇ ನೋಡಿಕೊಳ್ಳುವುದು ಕಿಂಗನಿಗೆ ಕಠಿಣವಾಯಿತು. ಆದ್ದರಿಂದ 1960ರಲ್ಲಿ ಆತ ಮಾಂಟಮರಿಯನ್ನು ಬಿಟ್ಟು ಅಟ್ಲಾಂಟಕ್ಕೆ ಬಂದ. ಅಲ್ಲಿಯ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ತನ್ನ ತಂದೆಯ ಸಹಾಯಕ ಪಾದ್ರಿಯಾದ. ಉಪಾಹಾರಗೃಹ ಪ್ರವೇಶ, ಬಿಳಿಯರ ಮತ್ತು ನೀಗ್ರೋಗಳ ಸಂಯುಕ್ತ ಬಸ್ ಪ್ರವಾಸ ಪ್ರದರ್ಶನ-ಹೀಗೆ ದಕ್ಷಿಣ ನೀಗ್ರೋ ಹೋರಾಟ 1960-61ರಲ್ಲಿ ಹೊಸ ಹೊಸ ರೂಪ ತಳೆಯಿತು. ಈ ಸ್ವಾತಂತ್ರ್ಯ ಪ್ರವಾಸಗಳ ಫಲಶ್ರುತಿಯಾಗಿ ಜಾರ್ಜಿಯದಲ್ಲಿ ಹೊಸದೊಂದು ಚಳವಳಿಯೇ ಪ್ರಾರಂಭವಾಯಿತು. ಕಿಂಗ್ ಇದರ ನಾಯಕತ್ವ ವಹಿಸಿದ. ಸುಮಾರು 2,000 ಜನ ಜೈಲನ್ನು ತುಂಬಿದರು. ಆದರೂ ಚಳವಳಿ ಸಫಲವಾಗಲಿಲ್ಲ.
ನೀಗ್ರೋ ಚಳವಳಿಯ ವಿಚಾರದಲ್ಲಿ ಅಮೆರಿಕದ ಕೇಂದ್ರ ಸರ್ಕಾರ ಸಾಕಷ್ಟು ದೃಢವಾದ ನಿಲವನ್ನು ತಳೆದಿಲ್ಲ. ಅದಕ್ಕೆ ಅಗತ್ಯವಾದ ಕಾನೂನಿನ ನೆರವನ್ನು ಕೊಡುತ್ತಿಲ್ಲ ಎಂಬುದಾಗಿ ಕಿಂಗ್ ಎಚ್ಚರಿಕೆ ನೀಡುತ್ತಲೇ ಇದ್ದ. ಈ ಸಂಬಂಧದಲ್ಲಿ 1962ರಲ್ಲಿ ಅಧ್ಯಕ್ಷ ಕೆನೆಡಿಯನ್ನು ಕಂಡು ಎರಡನೆಯ ನೀಗ್ರೋ ವಿಮೋಚನಾ ಘೋಷಣೆಯೊಂದನ್ನು ಹೊರಡಿಸಬೇಕೆಂದು ಅವನನ್ನು ಒತ್ತಾಯಪಡಿಸಿದ. 1954 ರಲ್ಲಿ ಕಾಂಗ್ರೆಸ್ ಹೊಸ ನಾಗರಿಕ ಹಕ್ಕುಗಳ ಕಾಯಿದೆಯೊಂದನ್ನು ಅಂಗೀಕರಿಸಿತು. ಅಲ್ಪ ಸಂಖ್ಯಾತರ ಎಲ್ಲ ಸಮಸ್ಯೆಗಳನ್ನೂ ಇದು ಪರಿಹರಿಸದಿದ್ದರೂ ಕೆಲವನ್ನಾದರೂ ಪರಿಹರಿಸುತ್ತದೆ ಎಂಬುದು ಕಿಂಗನ ಅಭಿಪ್ರಾಯವಾಗಿತ್ತು.
ಕಿಂಗ್ ತನ್ನ ಹೋರಾಟಗಳಲ್ಲೆಲ್ಲ ಅತ್ಯಂತ ಕಠಿಣವಾದ್ದು ಎಂದು ಕರೆದ ಹೋರಾಟವೊಂದನ್ನು 1962ರ ಏಪ್ರಿಲಿನಲ್ಲಿ ಅಲಬಾಮದ ಬರ್ಮಿಂಗ್ಹ್ಯಾಂ ನಗರದಲ್ಲಿ ಪ್ರಾರಂಭಿಸಿದ. ನೀಗ್ರೋಗಳ ಸಂಘಟನೆ ಆಗಲೇ ನಡೆದಿತ್ತು. ಸಹಸ್ರಾರು ವಿದ್ಯಾರ್ಥಿಗಳು ಕೂಡ ಸಂಕಲ್ಪ ಪತ್ರಕ್ಕೆ ತಮ್ಮ ಸಹಿ ಹಾಕಿ ಹೋರಾಟಕ್ಕಾಗಿ ಉತ್ಸುಕರಾಗಿ ಕಾದಿದ್ದರು. ಎಲ್ಲ ವಿಚಾರಗಳಲ್ಲೂ ನೀಗ್ರೋಗಳಿಗೆ ಸಮಾನಾವಕಾಶ ಸಿಗುವಂತೆ ತಾನು ಚಳವಳಿ ನಡೆಸುತ್ತಿರುವುದಾಗಿ ಕಿಂಗ್ ಘೋಷಿಸಿದ. ಸಣ್ಣ ಪ್ರದರ್ಶನಗಳಿಂದ ಇದು ಮೊದಲಾಯಿತು. ಈ ಪ್ರದರ್ಶನಗಳನ್ನು ಪ್ರಾದೇಶಿಕ ನ್ಯಾಯಾಲಯ ನಿಷೇಧಿಸಿತು. ಮಾರನೆಯ ದಿನವೇ ಕಿಂಗ್ 40 ಅನುಯಾಯಿಗಳೊಡನೆ ಇದನ್ನು ಪ್ರತಿಭಟಿಸಿ ಬಂಧನಕ್ಕೆ ಒಳಗಾದ. ಜಾಮೀನು ಕೊಟ್ಟು ಹೊರಗೆ ಬಂದು ಚಳವಳಿಯನ್ನು ತೀವ್ರಗೊಳಿಸಿದ. ಸಹಸ್ರಾರು ವಿದ್ಯಾರ್ಥಿಗಳು ಹಾಡುತ್ತ ಕೂಗುತ್ತ ನಿಷೇಧಾಜ್ಞೆಗಳನ್ನು ಮುರಿದರು. ಪೋಲೀಸರು ತಮ್ಮ ನಾಯಿಗಳನ್ನೂ ಲಾಠಿಗಳನ್ನೂ ಪ್ರಚಂಡವಾದ ನೀರಿನ ಧಾರೆಯನ್ನು ಎರಚಬಲ್ಲ ನೀರುಕೊಳವೆಗಳನ್ನೂ ಧಾರಳವಾಗಿ ಉಪಯೋಗಿಸಿ ಇವರನ್ನು ಹತ್ತಿಕ್ಕಲು ಯತ್ನಿಸಿದರು. ಪೋಲೀಸ್ ದೌರ್ಜನ್ಯಗಳ ಸುದ್ಧಿ ದೇಶವಿದೇಶಗಳಲ್ಲೆಲ್ಲ ಹಬ್ಬಿತು. ವಿಶೇಷ ವರದಿಗಳೂ ಚಿತ್ರಗಳೂ ಆಡಳಿತದ ವಿರುದ್ಧವಾಗಿ ಜನಾಭಿಪ್ರಾಯವನ್ನು ಸಂಘಟಿಸಿದವು. ಬರ್ಮಿಂಗ್ಹ್ಯಾಮಿನ ಭೇದವಾದಿಗಳು ನೀಗ್ರೋಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಪ್ರತ್ಯೇಕೀಕರಣದ ನಿವಾರಣೆಗಾಗಿ ಯೋಜನೆಯೊಂದನ್ನು ಎರಡು ಪಂಗಡಗಳೂ ಅಂಗೀಕರಿಸಿದವು.
ಬರ್ಮಿಂಗ್ಹ್ಯಾಮಿನಲ್ಲಿ ನಡೆದಂಥ ಘಟನೆಗಳೇ ಅಮೆರಿಕದಲ್ಲೆಲ್ಲ ನಡೆಯಲು ಪ್ರಾರಂಭವಾದವು. 1963ರ ಆಗಸ್ಟ್ 28ರಂದು ವಾಷಿಂಗ್ಟನ್ನಿನ ಲಿಂಕನ್ ಸ್ಮಾರಕದ ಮುಂದೆ 2 1/2 ಲಕ್ಷ ಜನರ ಪ್ರಚಂಡ ಪ್ರದರ್ಶನವೊಂದು ನಡೆಯಿತು. ಇದರಲ್ಲಿ 60,000 ಬಿಳಿಯರು ಸೇರಿದ್ದರು. ಈ ಮಹಾ ಜನಸಮುದಾಯವನ್ನುದ್ದೇಶಿಸಿ ಕಿಂಗ್ ಮಾಡಿದ ಭಾಷಣ ಲೋಕಪ್ರಸಿದ್ಧವಾಗಿದೆ.
==ಹಿಂಸಾಕಾಂಡ==
ಆದರೆ ಕಿಂಗ್ ಕಂಡ ಕನಸು ನನಸಾಗಲಿಲ್ಲ. ಮತ್ತೊಮ್ಮೆ ಅಮೆರಿಕದ ನಗರಗಳಲ್ಲಿ ಹಿಂಸಾಕಾಂಡ ಮೊದಲಾಯಿತು. ಆದರೂ 1968ರ ಏಪ್ರಿಲ್ 4ರಂದು ಟಿನಿಸೀ ಸಂಸ್ಥಾನದ ಮೆಂಫಿಸ್ನಲ್ಲಿ ಹತ್ಯಾಕಾರಿಯೊಬ್ಬನ ಗುಂಡಿಗೆ ಆಹುತಿಯಾಗಿ ಕಿಂಗ್ ಮಡಿದಾಗ ಅಮೆರಿಕದ ನೀಗ್ರೋಗಳ ಮುಂದೆ ಹೊಸತೊಂದು ಬೆಳಕಿನ ದಾರಿ ತೆರೆದಿತ್ತು. ಹೊಸ ಆಕಾಂಕ್ಷೆಗಳು ಮೆಲ್ಲನೆ ತಲೆದೋರಿದುವು.
==ಗೌರವಗಳು==
ಕಿಂಗ್ ತನ್ನ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನೂ ಗೌರವಗಳನ್ನೂ ಪಡೆದಿದ್ದ. 1964ರಲ್ಲಿ ಇವನಿಗೆ [[ನೊಬೆಲ್ ಶಾಂತಿ ಪ್ರಶಸ್ತಿ|ನೊಬೆಲ್ ಶಾಂತಿ ಪಾರಿತೋಷಕ]] ಸಿಕ್ಕಿತ್ತು. ಅಂತರರಾಷ್ಟ್ರೀಯ ಸ್ನೇಹಸಂವರ್ಧನೆಗಾಗಿ ಭಾರತ ಸ್ಥಾಪಿಸಿರುವ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಕಿಂಗನಿಗೆ ಆತನ ಮರಣಾತ್ತರ ನೀಡಿ ಗೌರವಿಸಲಾಯಿತು. ಶಾಂತಿ ನಾವು [[ಅಹಿಂಸೆ]]ಯ ದಾರಿಯನ್ನು ಅವಲಂಬಿಸಿದ್ದೇವೆ. ಮಾತುಕತೆಗಳನ್ನು ನಡೆಸಲು, ನ್ಯಾಯವಾದ ನಿರ್ಣಯವೊಂದಕ್ಕೆ ಬರಲು ನಾವು ಯಾವಾಗಲೂ ಸಿದ್ಧ. ಆದರೆ ಅಗತ್ಯ ಬಿದ್ದಾಗ ಕಷ್ಟಗಳನ್ನು ಎದುರಿಸುವುದಕ್ಕೂ ನಮಗೆ ನಿಜವೆಂದು ಕಂಡದ್ದನ್ನು ಎತ್ತಿಹಿಡಿಯುವುದಕ್ಕೂ ಅದಕ್ಕಾಗಿ ನಮ್ಮ ಜೀವನವನ್ನೇ ಪಣವಾಗಿ ಒಡ್ಡುವುದಕ್ಕೂ ಅಷ್ಟೇಮಟ್ಟಿಗೆ ಸಿದ್ಧವಾಗಿದ್ದೇವೆ-ಎಂಬುದು ಕಿಂಗ್ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ ಮಾತು.
== ಉಲ್ಲೇಖಗಳು ==
{{reflist}}
{{authority control}}
{{Interwikineeded}}
[[ವರ್ಗ:ನೋಬೆಲ್ ಪ್ರಶಸ್ತಿ ಪುರಸ್ಕೃತರು]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಮಾರ್ಟಿನ್ ಲ್ಯೂಥರ್ (ಜೂನಿಯರ್)}}
2a4y4qzauuel13ipq4nzcymezmuelwz
ಶ್ರೀಕೃಷ್ಣ ಆಲನಹಳ್ಳಿ
0
10294
1371577
1365501
2026-04-14T13:25:09Z
NesaraNesara
98708
/* ಬದುಕಿನಲಿ ವ್ಯತ್ಯಯವಿದ್ದರೂ ಅಗಾಧ ಸಾಧನೆ */
1371577
wikitext
text/x-wiki
{{ಉಲ್ಲೇಖ}}{{Infobox writer
| name = ಶ್ರೀಕೃಷ್ಣ ಆಲನಹಳ್ಳಿ
| birth_date = ಏಪ್ರಿಲ್ ೩. ೧೯೪೭
| birth_place = ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ
| death_date = ಜನವರಿ ೪, ೧೯೮೯
| occupation = ಅಧ್ಯಾಪಕರು, ಸಾಹಿತಿಗಳು
| Nationality = ಭಾರತೀಯ
| subject = ಕನ್ನಡ ಸಾಹಿತ್ಯ
}}
ಸುಪ್ರಸಿದ್ಧ ಬರಹಗಾರರಾದ '''ಶ್ರೀಕೃಷ್ಣ ಆಲನಹಳ್ಳಿ''' ( [[ಏಪ್ರಿಲ್ ೩]], [[೧೯೪೭]] - [[ಜನವರಿ ೪]], [[೧೯೮೯]]) ಅವರು [[ಮೈಸೂರು]] ಜಿಲ್ಲೆಯ [[ಹೆಗ್ಗಡದೇವನಕೋಟೆ|ಹೆಗ್ಗಡ ದೇವನಕೋಟೆ]] ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು<ref>{{citeweb|url=http://www.sallapa.com/2013/08/blog-post_7577.html|title=ಶ್ರೀಕೃಷ್ಣ ಆಲನಹಳ್ಳಿ|publisher=sallapa.com|date=|accessdate=7-2-2014}}</ref>.
==ಸಾಧನೆ==
ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. [[ಮೈಸೂರು ವಿಶ್ವವಿದ್ಯಾಲಯ|ಮೈಸೂರು ವಿಶ್ವವಿದ್ಯಾನಿಲಯ]]ದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ ೪, ೧೯೮೯ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು.
==ವಿದ್ಯಾರ್ಥಿ ಜೀವನದಲ್ಲೇ ಬರಹಗಾರ==
ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ '''ಸಮೀಕ್ಷಕ''' ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು ಎಷ್ಟು ಒತ್ತಾಯಿಸುತ್ತೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಅವರ ಪ್ರಸಿದ್ಧ ಕವನದಲ್ಲಿ ಬರೆದಿದ್ದರು.
==ಅಡಿಗರಿಂದ ಪ್ರಶಂಸೆ==
ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ಶ್ರೀಕೃಷ್ಣರಿಗೆ ದೊಡ್ಡ ಹೆಸರು ತಂದಿತು. ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ. ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕರು ಮಾತ್ರ ಅಲ್ಲ, ಜನಪ್ರಿಯರೂ ಆಗಿದ್ದರು.
==ಪ್ರಸಿದ್ಧ ಕಾದಂಬರಿಗಳು==
ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘[[ಪರಸಂಗದ ಗೆಂಡೆತಿಮ್ಮ]]’, ‘[[ಗೀಜಗನ ಗೂಡು]]’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನರಾದ ನಂತರ ಅವರ “[[ಭುಜಂಗಯ್ಯನ ದಶಾವತಾರಗಳು]]” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು. ‘ಗೀಜಗನ ಗೂಡು’ [[ಟಿ. ಎಸ್. ರಂಗಾ|ಟಿ. ಎಸ್. ರಂಗ]] ಅವರಿಂದ, ‘ಕಾಡು’ [[ಗಿರೀಶ್ ಕಾರ್ನಾಡ್]] ಅವರಿಂದ, ‘ಪರಸಂಗದ ಗೆಂಡೆ ತಿಮ್ಮ [[ಮಾರುತಿ ಶಿವರಾಂ]] ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ [[ಲೋಕೇಶ್]] ಅವರಿಂದ ನಿರ್ದೇಶಿಸಲ್ಪಟ್ಟವು. ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು. ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.
==ಬದುಕಿನಲಿ ವ್ಯತ್ಯಯವಿದ್ದರೂ ಅಗಾಧ ಸಾಧನೆ==
ಆದರೆ ಅವರಿಗೆ ಐಶ್ವರ್ಯ ಬಂತೇ? ಬಹುಶಃ ಇಲ್ಲ ಎನ್ನುತ್ತಾರೆ ಅವರ ಅವರ ಅಂದಿನ ಗೆಳೆಯರು. ತೋಟ ಮಾಡಿದರು. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಹೋಗಿಬಿಟ್ಟರು. ‘ಸಮೀಕ್ಷಕ’ ಪ್ರಕಟಿಸುವಾಗಲೂ ಅವರು ಶ್ರೀಮಂತರಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದರು. ತಾಯಿ ಊರಿನಲ್ಲಿ ಇದ್ದರು. ವಿದ್ಯಾರ್ಥಿ ದೆಸೆಯಲ್ಲಿ ಜೆ. ಎಸ್. ಎಸ್ ಹಾಸ್ಟೆಲಿನ ಬಿಟ್ಟಿ ಊಟ, ಗೀತಾ ರಸ್ತೆಯ ಸಂಪಿಗೆ ಮರದ ಕೆಳಗಿನ ಮನೆಗೆ ಹತ್ತು ರೂಪಾಯಿ ಬಾಡಿಗೆ ಕೊಡುವಾಗಲೂ ಪರದಾಡಿ ನೂರೆಂಟು ಸಣ್ಣ ಪುಟ್ಟ ಸಾಲಗಳಲ್ಲಿ ಮುಳುಗಿರುತ್ತಿದ್ದರಂತೆ. ಒಟ್ಟಿನಲ್ಲಿ ಶಿಸ್ತಿನ ಸುವ್ಯವಸ್ಥಿತವಾದ ಬದುಕು ಅವರದ್ದಾಗಿರಲಿಲ್ಲ..
ಹೀಗಿದ್ದರೂ ಅವರು ತಮ್ಮ ಬರಹಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದವರು. ಅವರ ಕೊನೆಯ ಕೃತಿಗಳಾದ “ತಿಕ ಸುಟ್ಟ ದೇವರು”, “ಅರಮನೆ” ಮೊದಲಾದವುಗಳಲ್ಲಿನ ಅವರ ಭಾಷೆಯ ಬಳಕೆ, ಅನುಭವ ಹೆಚ್ಚು ಹೆಚ್ಚು ಮಾಗಿದ್ದು ಕಾಣುತ್ತದೆ. ಅವರು ಶ್ರೇಷ್ಠತೆಯ ಮಟ್ಟ ತಲುಪಿದ್ದರು ಎಂಬುದು ಸಾಹಿತ್ಯ ವಿದ್ವಾಂಸರ ಅಭಿಪ್ರಾಯ.
‘ಮಣ್ಣಿನ ಹಾಡು’ ಅಲ್ಲದೆ ‘ಕಾಡುಗಿಡದ ಹಾಡು ಪಾಡು’, ‘ಡೋಗ್ರಾ ಪಹಾರಿ ಪ್ರೇಮಗೀತೆಗಳು’ ಅವರ ಕವಿತೆಗಳ ಸಂಕಲನಗಳು. ‘ತಪ್ತ’, ‘ಫೀನಿಕ್ಸ್’ ಅವರ ಕಥಾ ಸಂಕಲನಗಳು. ‘ಗ್ರಾಮಾಯಣ ಸಮೀಕ್ಷೆ’, ‘ಅವಲೋಕನ’, ‘ಅಂತಃಕರಣ’ ಅವರ ಸಂಪಾದಿತ ಕೃತಿಗಳು.
==ದೇಸೀ ಸೊಗಡು==
ಅವರ ಕತೆಗಳ ಮೇಲೆ ನವ್ಯದ ಪ್ರಭಾವ ಅಷ್ಟಿಷ್ಟು ಬಿದ್ದಿತ್ತೋ ಏನೋ, ಆದರೆ ಕಾದಂಬರಿಗಳೆಲ್ಲ ಆಲನಹಳ್ಳಿಯಲ್ಲೇ ಅರಳಿದಂಥವು. ಅವುಗಳಿಗೆ ಅದೆಂಥ ದೇಸಿ ಸೊಗಡು. ಬರೆಯುತ್ತಾ ಬರೆಯುತ್ತಾ ಒಂದು ಮಾಂತ್ರಿಕ ಜಗತ್ತನ್ನು ಕಟ್ಟಿಕೊಡಬಲ್ಲ ತಾಕತ್ತಿದ್ದ ಆಲನಹಳ್ಳಿ, ಹೋರಾಟದಲ್ಲಿ ತೊಡಗಿಕೊಂಡದ್ದು, ಎಲ್ಲೋ ಜಗಳ ಆಡಿದ್ದು, ಯಾರನ್ನೋ ತಡವಿಕೊಂಡು ಜಿದ್ದಿಗೆ ಬಿದ್ದದ್ದು, ರಾತ್ರಿಪೂರ ಎಚ್ಚರಿದ್ದು ಬರೆಯುತ್ತಿದ್ದದ್ದು, ಅಸಂಖ್ಯ ಪ್ರೇಯಸಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದದ್ದು, ಅದ್ಯಾವುದೋ ಕಾಡು ಹೊಕ್ಕು ಕೂತಿರುತ್ತಿದ್ದದ್ದು – ಇವೆಲ್ಲ ಅವರ ಗೆಳೆಯರ ಊಹೆಯಲ್ಲೇ ನಿಜವಾಗುತ್ತಿದ್ದ ಸಂಗತಿಗಳು.
‘ಕಾಡು’ ಕಾದಂಬರಿಯ ಕಿಟ್ಟಿ, ‘ಪರಸಂಗ’ದ ಗೆಂಡೆತಿಮ್ಮ, ‘ದಶಾವತಾರ’ದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ. ಕಿಟ್ಟಿಯದು ಸಹಜ ಮುಗ್ಧತೆ. ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ, ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ, ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ.
==ಆಲನಹಳ್ಳಿ ವಾಚಿಕೆ==
ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ. ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ಇತ್ತೀಚೆಗೆ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
=='''ಕೃತಿಗಳು'''==
===ಕವನ ಸಂಕಲನ===
* ಮಣ್ಣಿನ ಹಾಡು
* ಕಾಡುಗಿಡದ ಹಾಡು ಪಾಡು
* ಡೋಗ್ರಾ ಪಹಾರಿ ಪ್ರೇಮಗೀತೆಗಳು
===ಕಥಾಸಂಕಲನ===
* ತಪ್ತ (೮ ಕಥೆಗಳು)
* ಫೀನಿಕ್ಸ.
* ಗೀಜಗನ ಗೂಡು.
===ಕಾದಂಬರಿ===
* ಭುಜಂಗಯ್ಯನ ದಶಾವತಾರ
* ಕಾಡು
* ಪರಸಂಗದ ಗೆಂಡೆ ತಿಮ್ಮ
===ಸಂಪಾದನೆ===
* ಗ್ರಾಮಾಯಣ ಸಮೀಕ್ಷೆ
* ಅವಲೋಕನ
* ಅಂತಃಕರಣ
==ಚಿತ್ರೀಕರಣ==
* ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ [[ಬಾಲಿವುಡ್|ಹಿಂದಿ]] ಚಲನಚಿತ್ರಗಳ ಖ್ಯಾತ ನಟ ಅಮರೀಶ ಪುರಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. [[ಗಿರೀಶ್ ಕಾರ್ನಾಡ್|ಗಿರೀಶ ಕಾರ್ನಾಡ]] ಚಲನಚಿತ್ರದ ನಿರ್ದೇಶಕರು.
* ‘ಪರಸಂಗದ ಗೆಂಡೆ ತಿಮ್ಮ’ ಈ ಚಲನಚಿತ್ರದಲ್ಲಿ [[ಕನ್ನಡ]]ಚಿತ್ರರಂಗದ ಚರಿತ್ರನಟ [[ಲೋಕೇಶ್|ಲೋಕೇಶ]] ಮುಖ್ಯ ಪಾತ್ರದಲ್ಲಿದ್ದಾರೆ. ‘ರಾ.ಶಿ.ಸಹೋದರರು’ ಈ ಚಿತ್ರದ ನಿರ್ಮಾಪಕರು.
*[[ಭುಜಂಗಯ್ಯನ ದಶಾವತಾರ]] ಕಾದಂಬರಿಯು ಚಲನಚಿತ್ರವಾಗಿದೆ. [[ಗಿರಿಜಾ ಲೋಕೇಶ್]] ಈ ಚಿತ್ರದ ನಿರ್ಮಾಪಕರಾಗಿದ್ದರೆ, [[ಲೋಕೇಶ್|ಲೋಕೇಶ]] ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.
==ಪುರಸ್ಕಾರ==
* ‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ
* ‘ಮಣ್ಣಿನ ಹಾಡು’ ಕವಿತಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
* 'ಕಾಡಿನ ಹುಡುಗ ಕೃಷ್ಣ' ಇವರ ಅಭಿನಂದನ ಗ್ರಂಥ
ಶ್ರೀಕೃಷ್ಣ ಆಲನಹಳ್ಳಿಯವರು [[೧೯೮೯]] [[ಜನವರಿ ೪|ಜನೆವರಿ ೪]] ರಂದು ನಿಧನರಾದರು.ಪ್ರಾರಂಭಿಕ ಶಿಕ್ಷಣ ಹುಟ್ಟಿದ ಹಳ್ಳಿಯಲ್ಲಿ. ಕ್ಯಾತನ ಹಳ್ಳಿಯಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಣ. ಮಹಾರಾಜ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕದೊಡನೆ ಬಿ.ಎ. ಪದವಿ ಮತ್ತು ಮಾನಸಗಂಗೋತ್ರಿಯಿಂದ ಎಂ.ಎ. ಪದವಿ ಪಡೆದರು. ಬಿ.ಎ. ಪದವಿಗಾಗಿ ಓದುತ್ತಿರುವಾಗಲೇ ‘ಸಮೀಕ್ಷಕ’ ಎಂಬ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸತೊಡಗಿದರು. ಸೃಜನಶೀಲ ಬರಹಗಳಿಗೆ, ವಿಮರ್ಶೆಗಳಿಗೆ ಮೀಸಲಾದ ಪತ್ರಿಕೆಯು ಹಲವಾರು ಸಾಹಿತಿಗಳ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿಯೇ ಅವರ ‘ಮಣ್ಣಿನ ಹಾಡು’ ಕವನ ಸಂಕಲನವೂ ಪ್ರಕಟವಾಯಿತು.ಉದ್ಯೋಗಿಯಾಗಿ ಸೇರಿದ್ದು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ (೧೯೬೯). ಮಾನಸ ಗಂಗೋತ್ರಿಯ ಭಾಷಾ ಅಧ್ಯಯನ ಸಂಸ್ಥೆಯಲ್ಲಿಯೂ ಕೆಲಕಾಲ ನಿರ್ವಹಿಸಿದ ಅಧ್ಯಾಪಕ ವೃತ್ತಿ (೧೯೭೫-೭೯). ನಂತರ ಪೂರ್ಣಾವಧಿಯ ಲೇಖಕರಾಗಿ ತೊಡಗಿಸಿಕೊಂಡದ್ದು ಸಾಹಿತ್ಯ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ಕೃಷಿ. ಮಹತ್ವಾಕಾಂಕ್ಷಿಯಾಗಿದ್ದ ಕೃಷ್ಣರವರು ಯಾವುದೇ ಕೆಲಸ ಸಾಧಿಸುವ ಶಕ್ತಿ ಅವರಲ್ಲಿತ್ತು.ಧಾಳಿ ಇವುಗಳನ್ನು ಕೇಂದ್ರೀಕರಿಸಿಕೊಂಡು ಬರೆದ ಕಾದಂಬರಿಗಳು. ಕಾಡು (೧೯೭೧), ಪರಸಂಗದ ಗೆಂಡೆತಿಮ್ಮ (೧೯೭೪) ಮತ್ತು ಭುಜಂಗಯ್ಯನ ದಶಾವತಾರಗಳು (೧೯೮೨). ಹಲವಾರು ಮುದ್ರಣ ಕಂಡ ‘ಕಾಡು’ ಕಾದಂಬರಿಯು ಭಾರತೀಯ ಭಾಷೆಗಳಲ್ಲದೆ ಐರೋಪ್ಯ ಭಾಷೆಗಳಿಗೂ ಅನುವಾದಗೊಂಡಿದೆ. ‘ಭುಜಂಗಯ್ಯನ ದಶಾವತಾರಗಳು’ ಕಾದಂಬರಿಯು ಮಲಯಾಳಂಗೆ ಅನುವಾದಗೊಂಡಿದೆ.‘ಕಾಡು’ ಕಾದಂಬರಿಯು ಇದೇ ಹೆಸರಿನಿಂದ ಚಲನಚಿತ್ರವಾಗಿದ್ದು (೧೯೭೪), ಗಿರೀಶ್ ಕಾರ್ನಾಡರು ನಿರ್ದೇಶಿಸಿದ್ದಾರೆ, ‘ಪರಸಂಗದ ಗೆಂಡೆತಿಮ್ಮ’ ಕಾದಂಬರಿಯನ್ನು ಮಾರುತಿ ಶಿವರಾಂರವರು ನಿರ್ದೇಶಿಸಿದ್ದಾರೆ (೧೯೭೮). ಎರಡೂ ಚಿತ್ರಗಳು ಯಶಸ್ವಿ ಚಿತ್ರಗಳೆನಿಸಿದ್ದವು.
ದಟ್ಟವಾದ ಹಳ್ಳಿಯ ಅನುಭವವನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ರಚಿಸಿದ ಹಲವಾರು. ಕತೆಗಳು ‘ತಪ್ತ’ (೧೯೭೦), ಪ್ರಥಮ ಕಥಾಸಂಕಲನ ಮತ್ತು ‘ಫೀನಿಕ್ಸ್’ ಸಂಕಲನವು ೧೯೭೫ರಲ್ಲಿ ಪ್ರಕಟವಾಯಿತು. ಸಣ್ಣ ಕತೆಗಳಲ್ಲಿ ‘ಫೀನಿಕ್ಸ್’ (೧೯೭೮-ಉಗ್ರನರಸಿಂಹ ನಿರ್ದೇಶನ), ‘ಗೀಜಗನ ಗೂಡು’ (೧೯೭೮-[[ಟಿ. ಎಸ್. ರಂಗಾ]] ನಿರ್ದೇಶನ), ಕುರುಬರ ಲಕ್ಕನೂ ಎಲಿಜಬೆತ್ ರಾಣಿಯೂ (೧೯೮೧-ಎಚ್.ಎಂ. ಕೃಷ್ಣಮೂರ್ತಿ ನಿರ್ದೇಶನ) ಚಲನಚಿತ್ರಗಳಾದವು.ಹಳ್ಳಿಯ ಜೀವನವು ಆಧುನಿತೆಯ ಸಂಘರ್ಷಕ್ಕೆ ಸಿಕ್ಕಿ ಬದಲಾಗುತ್ತಿರುವ ಸಾಮಾಜಿಕ ಹಿನ್ನೆಲೆಯನ್ನು ಗದ್ಯದಲ್ಲಿ ಅಭಿವ್ಯಕ್ತಪಡಿಸಿದರೆ ಕವಿತೆಗಳಲ್ಲಿ ಕಾಮದ ವಿವಿಧ ನೆಲೆಗಳನ್ನು ಶೋಧಿಸಹೊರಟಿದ್ದಾರೆ. ‘ಮಣ್ಣಿನ ಹಾಡು’ (೧೯೬೬), ‘ಕಾಡುಗಿಡದ ಹಾಡು-ಪಾಡು’ (೧೯೭೩), ‘ಪ್ರಕಟಿಸಲಾಗದ ಪದ್ಯಗಳು’ ಎಂಬ ಮೂರು ಕವನ ಸಂಕಲನಗಳನ್ನು ನವ್ಯಕಾವ್ಯವು ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪ್ರಕಟವಾದವು. ಅನುವಾದದಲ್ಲಿಯೂ ವಿಶಿಷ್ಟ ಪ್ರತಿಭೆಯನ್ನು ತೋರಿರುವ ಕೃಷ್ಣರವರು ‘ಡೋಗ್ರಿ ಪಹಾಡಿ ಪ್ರೇಮಗೀತೆಗಳು’ (೧೯೭೫) ಎಂಬ ಸಂಕಲನದಲ್ಲಿ ಜಮ್ಮು-ಕಾಶ್ಮೀರಿ ಭಾಷೆಯಾದ ಡೋಗ್ರಿ-ಪಹಾಡಿ ಭಾಷೆಯಿಂದ ಡಾ. ಕರಣಸಿಂಗ್ರವರು ಇಂಗ್ಲಿಷ್ಗೆ ಅನುವಾದಿಸಿದ್ದನ್ನು ಆಲನಹಳ್ಳಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ.ಮಣ್ಣಿನ ಹಾಡು’ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆತಿದೆ.
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಶ್ರೀಕೃಷ್ಣ ಆಲನಹಳ್ಳಿ]]
[[ವರ್ಗ:೧೯೪೭ ಜನನ]]
[[ವರ್ಗ:೧೯೮೯ ನಿಧನ]]
k5g1mj7cf9dvkxpnmdioayl1menqhy5
ಬಿಸು
0
51858
1371589
1355797
2026-04-15T01:19:18Z
ThePositiveVibes
87814
Fixed link
1371589
wikitext
text/x-wiki
{{Infobox holiday
|holiday_name = ಬಿಸು
|type = ಹಿಂದೂ
|longtype = ಧಾರ್ಮಿಕ (ಹಿಂದೂ),<ref name="Crump2014p116">{{cite book|author=William D. Crump|title=Encyclopedia of New Year's Holidays Worldwide|url=https://books.google.com/books?id=cDTfCwAAQBAJ&pg=PA116| year=2014|publisher= McFarland|isbn= 978-0-7864-9545-0|page=116}}</ref> ಸಾಮಾಜಿಕ
|image =File:Bisu Kani.jpg
|caption = ಬಿಸುಕಣಿ
|official_name = ಬಿಸು
|nickname =
|observedby =ಹಿಂದುಗಳು
|duration = ೧ ದಿನ
|begins = ಮುಂಜಾನೆ
|ends = ೨೪ ಗಂಟೆಯ ನಂತರ
|date2019 = Mon, 15 April
|date2020 = Tue, 14 April
|date2021 = Thu, 15 April
|date2022 = Thu, 14 April
|observances = ಬಿಸುಕಣಿ, ವಿಶುಕ್ಕೈನೀತಂ, ವಿಷಂಜಿಜಿ ಬಿಸುಕ್ಕಂಜಿ, ಕಣಿ ಕೊನ್ನಾ, ಬಿಸುಪಟ್ಟುಕಂ (ಬಾಣಬಿರುಸುಗಳು), ಯಥು ಕತೋಧ್ (ಉಳುಮೆಗಾಗಿ ಮೊದಲ ತಯಾರಿಕೆ)
|relatedto = ಬಿಹು, ಬ್ವಿಸಾಗು, ಬೈಸಾಕಿ, ಪೋಲೆ ಬೋಯಿಷಾಕ್, ಪುತಂಡು, ಪಣ ಸಂಕ್ರಾಂತಿ
}}
[[ಚಿತ್ರ:Vishu kani.jpg|thumb]]
[[File:Bisu Kani.jpg|thumb|ತುಳುನಾಡಿನ ಬಿಸು ಕಣಿ]]
'''ಬಿಸು''' [[ತುಳುನಾಡು]] ಪ್ರದೇಶದಲ್ಲಿ ([[ಮಂಗಳೂರು]] ಹಾಗು [[ಉಡುಪಿ]] ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು [[ಹಿಂದೂ|ಹಿಂದೂ ಹಬ್ಬ]]. ಬಿಸುವನ್ನು ವೈಭವ ಮತ್ತು ಉತ್ಸಾಹದಿಂದ [[ಕೇರಳ]]ದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ [[ಯುಗಾದಿ]] ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ [[ಯುಗಾದಿ]]ಯನ್ನು ಆಚರಿಸುತ್ತಾರೆ. ಇದುವೇ ಬಿಸು. [[ತುಳು]] ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ 'ಬಿಸು'ವಾಗಿಯೂ [[ಕೇರಳ]]ದಲ್ಲಿ [['ವಿಸು']]ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ [['ಬಿಶು]]' ಎಂಬುದಾಗಿ ಇದನ್ನು ಸಂಭ್ರಮಿಸಿದರೆ [[ಪಂಜಾಬ್]] ನಲ್ಲಿ [[ಬೈಸಾಖಿ]]' ಮತ್ತು [[ತಮಿಳುನಾಡು|ತಮಿಳುನಾಡಿ]]ನಲ್ಲಿ '[[ಪುತ್ತಾಂಡ್]]' ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ನಲ್ಲಿ [[ಎಪ್ರಿಲ್]] ತಿಂಗಳ ಎರಡನೇ ವಾರ ಅಂದರೆ [[ಎಪ್ರಿಲ್ ೧೪]]ರಂದು ಬಿಸುವನ್ನು ಆಚರಿಸುತ್ತಾರೆ.
==ಹಿನ್ನೆಲೆ==
ಬಿಸು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ ಎಂದು ನಂಬಿಕೆ ಇದೆ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ಬಿಸುಹಬ್ಬವನ್ನು ಆಚರಿಸುತ್ತಾರೆ. ಇದೇ [[ಹಬ್ಬ]] ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ.<ref>{{cite news|title=ಕಣಿ ಕಾಣುವ ಸಂಭ್ರಮದ ಹಬ್ಬ ಬಿಸುಆಚರಣೆ|url=https://www.udayavani.com/kannada/news/%E0%B2%95%E0%B2%BE%E0%B2%B8%E0%B2%B0%E0%B2%97%E0%B3%8B%E0%B2%A1%E0%B3%81-%E0%B2%AE%E0%B2%A1%E0%B2%BF%E0%B2%95%E0%B3%87%E0%B2%B0%E0%B2%BF/55890/%E0%B2%95%E0%B2%A3%E0%B2%BF-%E0%B2%95%E0%B2%BE%E0%B2%A3%E0%B3%81%E0%B2%B5-%E0%B2%B8%E0%B2%82%E0%B2%AD%E0%B3%8D%E0%B2%B0%E0%B2%AE%E0%B2%A6-%E0%B2%B9%E0%B2%AC%E0%B3%8D%E0%B2%AC-%E0%B2%B5%E0%B2%BF%E0%B2%B7%E0%B3%81-%E0%B2%86%E0%B2%9A%E0%B2%B0%E0%B2%A3%E0%B3%86|accessdate=15 April 2018|publisher=www.udayavani.com}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸುಗ್ಗಿಯ ಸಂಭ್ರಮ ಶುಕ್ರವಾರ ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ.ಇದು ರೈತರಿಗೆ ತೃಪ್ತಿಯನ್ನು ನೀಡುತ್ತದೆ. [['ಬಿಸು ಕಣಿ']] ಇಡುವುದೇ ಈ ಹಬ್ಬದ ವಿಶೇಷ. [['ಬಿಸು ಕಣಿ]]'ಎಂದರೆ ಸುಗ್ಗಿಯ ಕಾಲವಾದುದರಿಂದ ತಮ್ಮಲ್ಲಿ ಬೆಳೆದ ವಿವಿಧ ಹಣ್ಣು ತರಕಾರಿಗಳನ್ನು ಹೂ-ಹಿಂಗಾರಗಳನ್ನು ದೇವರ ಕೋಣೆ ಅಥವಾ ಚಾವಡಿಯಲ್ಲಿ ನಮಸ್ಕರಿಸುವುದು. ಬಿಷು ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ [[ಗಣಪತಿ]]ಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು [[ಅಕ್ಕಿ]], ೫ [[ಎಲೆ]], ೧ [[ಅಡಿಕೆ]], ಗಂಧದ ಕಡ್ಡಿ ಉರಿಸಿ, ತೇದ [[ಗಂಧ]]ವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, [[ಹಿಂಗಾರ]],[[ಹಣ್ಣು]] ಹಂಪಲು,[[ಚಿನ್ನ]]ದ [[ಆಭರಣ]], [[ಕನ್ನಡಿ]]ಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ [[ಹಣ]]ವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ [[ಚಾವಡಿ]]ಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ [[ಕ್ಯೆ ಬಿತ್ತು]] ಹಾಕುವ ಕ್ರಿಯೆಯನ್ನು [[ಗದ್ದೆ]]ಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ [[ಸರೋಳಿ]] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನೊಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು[[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ [[ಬೆಳೆಕಾಣಿಕೆ]]ಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿಯಿತ್ತು.
==ಅಶಯ==
ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ.[[ಸುಗ್ಗಿ]]ಯ ಸಂಭ್ರಮವು ಜನರಲ್ಲಿ ಸಂತೋಷ -ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ.ತುಳುವರು [[ಭತ್ತ]]ದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ.ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ ಎನ್ನುವುದು ಕಂಡು ಬರುತ್ತದೆ.
==ಆಚರಣೆ ಹೇಗೆ==
ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ
==ಕ್ಯೆ ಬಿತ್ತು==
ಕ್ಯೆ ಬಿತ್ತು ಹಾಕುವ ಕ್ರಮವನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ '[[ಸರೋಳಿ']] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ [[ಬೀಜ]] ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನ ಒಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು [[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿತ್ತು.<ref>https://www.indiatoday.in/fyi/story/vishu-2017-april-14-kerala-festival-history-legends-practices-971219-2017-04-13</ref>
==ಬಾಹ್ಯ ಕೊಂಡಿಗಳು ==
== ಉಲ್ಲೇಖಗಳು ==
{{Reflist}}
{{ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ}}
{{Interwikineeded}}
[[ವರ್ಗ:ಹಿಂದೂ ಧರ್ಮದ ಹಬ್ಬಗಳು]]
[[ವರ್ಗ:ತುಳುನಾಡಿನ ಹಬ್ಬ]]
0z5ogmskzywdrqau7n59w86udzt3xvz
1371590
1371589
2026-04-15T01:20:27Z
ThePositiveVibes
87814
1371590
wikitext
text/x-wiki
{{Infobox holiday
|holiday_name = ಬಿಸು
|type = ಹಿಂದೂ
|longtype = ಧಾರ್ಮಿಕ (ಹಿಂದೂ),<ref name="Crump2014p116">{{cite book|author=William D. Crump|title=Encyclopedia of New Year's Holidays Worldwide|url=https://books.google.com/books?id=cDTfCwAAQBAJ&pg=PA116| year=2014|publisher= McFarland|isbn= 978-0-7864-9545-0|page=116}}</ref> ಸಾಮಾಜಿಕ
|image =File:Bisu Kani.jpg
|caption = ಬಿಸುಕಣಿ
|official_name = ಬಿಸು
|nickname =
|observedby =ಹಿಂದುಗಳು
|duration = ೧ ದಿನ
|begins = ಮುಂಜಾನೆ
|ends = ೨೪ ಗಂಟೆಯ ನಂತರ
|date2019 = Mon, 15 April
|date2020 = Tue, 14 April
|date2021 = Thu, 15 April
|date2022 = Thu, 14 April
|observances = ಬಿಸುಕಣಿ, ವಿಶುಕ್ಕೈನೀತಂ, ವಿಷಂಜಿಜಿ ಬಿಸುಕ್ಕಂಜಿ, ಕಣಿ ಕೊನ್ನಾ, ಬಿಸುಪಟ್ಟುಕಂ (ಬಾಣಬಿರುಸುಗಳು), ಯಥು ಕತೋಧ್ (ಉಳುಮೆಗಾಗಿ ಮೊದಲ ತಯಾರಿಕೆ)
|relatedto = ಬಿಹು, ಬ್ವಿಸಾಗು, ಬೈಸಾಕಿ, ಪೋಲೆ ಬೋಯಿಷಾಕ್, ಪುತಂಡು, ಪಣ ಸಂಕ್ರಾಂತಿ
}}
[[ಚಿತ್ರ:Vishu kani.jpg|thumb]]
[[File:Bisu Kani.jpg|thumb|ತುಳುನಾಡಿನ ಬಿಸು ಕಣಿ]]
'''ಬಿಸು''' [[ತುಳುನಾಡು]] ಪ್ರದೇಶದಲ್ಲಿ ([[ಮಂಗಳೂರು]] ಹಾಗು [[ಉಡುಪಿ]] ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು [[ಹಿಂದೂ|ಹಿಂದೂ ಹಬ್ಬ]]. ಬಿಸುವನ್ನು ವೈಭವ ಮತ್ತು ಉತ್ಸಾಹದಿಂದ [[ಕೇರಳ]]ದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ [[ಯುಗಾದಿ]] ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ [[ಯುಗಾದಿ]]ಯನ್ನು ಆಚರಿಸುತ್ತಾರೆ. ಇದುವೇ ಬಿಸು. [[ತುಳು]] ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ 'ಬಿಸು'ವಾಗಿಯೂ [[ಕೇರಳ]]ದಲ್ಲಿ [['ವಿಸು']]ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ [['ಬಿಶು]]' ಎಂಬುದಾಗಿ ಇದನ್ನು ಸಂಭ್ರಮಿಸಿದರೆ [[ಪಂಜಾಬ್]] ನಲ್ಲಿ [[ಬೈಸಾಖಿ]]' ಮತ್ತು [[ತಮಿಳುನಾಡು|ತಮಿಳುನಾಡಿ]]ನಲ್ಲಿ '[[ಪುತ್ತಾಂಡ್]]' ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ನಲ್ಲಿ [[ಎಪ್ರಿಲ್]] ತಿಂಗಳ ಎರಡನೇ ವಾರ ಅಂದರೆ [[ಎಪ್ರಿಲ್ ೧೪]]ರಂದು ಬಿಸುವನ್ನು ಆಚರಿಸುತ್ತಾರೆ.
==ಹಿನ್ನೆಲೆ==
ಬಿಸು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ ಎಂದು ನಂಬಿಕೆ ಇದೆ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ಬಿಸುಹಬ್ಬವನ್ನು ಆಚರಿಸುತ್ತಾರೆ. ಇದೇ [[ಹಬ್ಬ]] ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ.<ref>{{cite news|title=ಕಣಿ ಕಾಣುವ ಸಂಭ್ರಮದ ಹಬ್ಬ ಬಿಸುಆಚರಣೆ|url=https://www.udayavani.com/kannada/news/%E0%B2%95%E0%B2%BE%E0%B2%B8%E0%B2%B0%E0%B2%97%E0%B3%8B%E0%B2%A1%E0%B3%81-%E0%B2%AE%E0%B2%A1%E0%B2%BF%E0%B2%95%E0%B3%87%E0%B2%B0%E0%B2%BF/55890/%E0%B2%95%E0%B2%A3%E0%B2%BF-%E0%B2%95%E0%B2%BE%E0%B2%A3%E0%B3%81%E0%B2%B5-%E0%B2%B8%E0%B2%82%E0%B2%AD%E0%B3%8D%E0%B2%B0%E0%B2%AE%E0%B2%A6-%E0%B2%B9%E0%B2%AC%E0%B3%8D%E0%B2%AC-%E0%B2%B5%E0%B2%BF%E0%B2%B7%E0%B3%81-%E0%B2%86%E0%B2%9A%E0%B2%B0%E0%B2%A3%E0%B3%86|accessdate=15 April 2018|publisher=www.udayavani.com}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸುಗ್ಗಿಯ ಸಂಭ್ರಮ ಶುಕ್ರವಾರ ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ.ಇದು ರೈತರಿಗೆ ತೃಪ್ತಿಯನ್ನು ನೀಡುತ್ತದೆ. [['ಬಿಸು ಕಣಿ']] ಇಡುವುದೇ ಈ ಹಬ್ಬದ ವಿಶೇಷ. [['ಬಿಸು ಕಣಿ]]'ಎಂದರೆ ಸುಗ್ಗಿಯ ಕಾಲವಾದುದರಿಂದ ತಮ್ಮಲ್ಲಿ ಬೆಳೆದ ವಿವಿಧ ಹಣ್ಣು ತರಕಾರಿಗಳನ್ನು ಹೂ-ಹಿಂಗಾರಗಳನ್ನು ದೇವರ ಕೋಣೆ ಅಥವಾ ಚಾವಡಿಯಲ್ಲಿ ನಮಸ್ಕರಿಸುವುದು. ಬಿಷು ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ [[ಗಣಪತಿ]]ಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು [[ಅಕ್ಕಿ]], ೫ [[ಎಲೆ]], ೧ [[ಅಡಿಕೆ]], ಗಂಧದ ಕಡ್ಡಿ ಉರಿಸಿ, ತೇದ [[ಗಂಧ]]ವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, [[ಹಿಂಗಾರ]],[[ಹಣ್ಣು]] ಹಂಪಲು,[[ಚಿನ್ನ]]ದ [[ಆಭರಣ]], [[ಕನ್ನಡಿ]]ಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ [[ಹಣ]]ವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ [[ಚಾವಡಿ]]ಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ [[ಕ್ಯೆ ಬಿತ್ತು]] ಹಾಕುವ ಕ್ರಿಯೆಯನ್ನು [[ಗದ್ದೆ]]ಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ [[ಸರೋಳಿ]] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನೊಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು[[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ [[ಬೆಳೆಕಾಣಿಕೆ]]ಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿಯಿತ್ತು.
==ಆಶಯ==
ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ. [[ಸುಗ್ಗಿ]]ಯ ಸಂಭ್ರಮವು ಜನರಲ್ಲಿ ಸಂತೋಷ -ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು [[ಭತ್ತ]]ದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ ಎನ್ನುವುದು ಕಂಡು ಬರುತ್ತದೆ.
==ಆಚರಣೆ ಹೇಗೆ==
ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ
==ಕ್ಯೆ ಬಿತ್ತು==
ಕ್ಯೆ ಬಿತ್ತು ಹಾಕುವ ಕ್ರಮವನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ '[[ಸರೋಳಿ']] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ [[ಬೀಜ]] ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನ ಒಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು [[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿತ್ತು.<ref>https://www.indiatoday.in/fyi/story/vishu-2017-april-14-kerala-festival-history-legends-practices-971219-2017-04-13</ref>
==ಬಾಹ್ಯ ಕೊಂಡಿಗಳು ==
== ಉಲ್ಲೇಖಗಳು ==
{{Reflist}}
{{ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ}}
{{Interwikineeded}}
[[ವರ್ಗ:ಹಿಂದೂ ಧರ್ಮದ ಹಬ್ಬಗಳು]]
[[ವರ್ಗ:ತುಳುನಾಡಿನ ಹಬ್ಬ]]
457woayhkmncfryu8gu2i4ceiqp9jaw
ನುಗ್ಗೇಹಳ್ಳಿ ಪಂಕಜ
0
81333
1371578
1352262
2026-04-14T13:28:47Z
NesaraNesara
98708
/* ಚಲನಚಿತ್ರಗಳು */
1371578
wikitext
text/x-wiki
{{Infobox writer
| name = ಎನ್. ಪಂಕಜ
| image = 6682120-L.jpg
| image_size =
| caption =
| pseudonym = ನುಗ್ಗೇಹಳ್ಳಿ ಪಂಕಜ
| birth_name =
| birth_date = {{birth date and age|1929|6|2|df=yes}}
| birth_place = [[ಬೆಂಗಳೂರು]], [[ಮೈಸೂರು ರಾಜ್ಯ]], [[ಬ್ರಿಟಿಷ್ ಭಾರತ]]
| death_date =
| death_place =
| resting_place =
| occupation =
| language = [[ಕನ್ನಡ]], [[ಇಂಗ್ಲಿಷ್]]
| nationality = ಭಾರತೀಯ
| ethnicity =
| citizenship =
| education =
| alma_mater =
| period =
| genre = <!-- or: | genres = -->
| subject = <!-- or: | subjects = -->
| movement =
| notable works = <!-- or: | notable work = -->
| spouse = <!-- or: | spouses = -->
| partner = <!-- or: | partners = -->
| children =
| relatives =
| awards =
| signature =
| signature_alt =
| years_active =
| module =
| website =
| portaldisp = <!-- "on", "yes", "true", etc; or omit -->
}}
'''ನುಗ್ಗೇಹಳ್ಳಿ ಪಂಕಜ''' ( ಜನನ : ಜೂನ್ ೧೯೨೯, ೨) ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆಯುವ [[ಭಾರತ|ಭಾರತೀಯ]] ಬರಹಗಾರ್ತಿ. ಪಂಕಜ ಅವರ ತಾಯಿ ಶಾಂತಮ್ಮ ಮತ್ತು ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ. ಅವರು ಕನ್ನಡ ಭಾಷೆಯ ಪ್ರಮುಖ ಲೇಖಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಕೃತಿಗಳಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ಹಾಗೂ ನಾಟಕಗಳು ಸೇರಿವೆ. ಅವರ ಶ್ರೇಷ್ಠ ಇಂಗ್ಲೀಷ್ ಕವನಗಳಿಗೆ ಇಂಟರ್ನ್ಯಾಷನಲ್ ಅಕಾಡೆಮಿಯ "ವಿಶ್ವ ಕವನ ಪ್ರಶಸ್ತಿ"ಯನ್ನು ನೀಡಲಾಯಿತು. '''<ref>{{Cite web|url=http://www.thehindu.com/todays-paper/tp-national/tp-karnataka/documentary-films-on-15-kannada-women-writers/article6115932.ece|title=Documentary films on 15 Kannada women writers|date=15 June 2014|accessdate=3 September 2014|publisher=''The Hindu''}}</ref><ref>{{Cite web|url=http://nuggehallipankaja.wordpress.com/|title=The Homepage of author Nuggehalli Pankaja|accessdate=3 September 2014}}</ref>
== ಗ್ರಂಥಸೂಚಿ ==
=== ಕಾದಂಬರಿಗಳು ===
* ''ಕಾವೇರಿಯ ಅರ್ಥರವ''
* ಬರಲೇ ಇನ್ನು ಯಮುನೆ ?
* ''ಉಷಾನಿಷಿ ''
* ಮಲಯ ಮಾರುತ
* ''ವೀಣಾ ಓಹ್ ವೀಣಾ!''
* ''ಮುಗಿಲಮಿಂಚು ''
* ''ಗಗನ ''
* ''ನಮಸ್ಕಾರ ಗರಡುಅಮ್ಮನವರೇ ಏನ್ ಸಮಾಚಾರ?''
* ಬಳ್ಳಿ - ಮೊಗ್ಗು
* ದೀಪಾ
* ಗೂಡು ಬಿಟ್ಟ ಹಕ್ಕಿ
* ತೇಲಿ ಬಂದ ಬಂಧನ
* ಸಂಧ್ಯಾ ಬರುವಳೇ ?
* ''ಪ್ರತೀಕಾರದ ಸುಳಿಯಲ್ಲಿ ''
* ''ತೆರೆ ಸರಿಯಿತು ''
* ''ಅಲೆಗೆ ಸಿಕ್ಕಿದ ಎಲೆ ''
* ''ಟುವ್ವಿ ಟುವ್ವಿ, ಉಳಿಯಿತು ಗುಬ್ಬಚ್ಚಿ ''
* ''ಕೋಣೆಗೊಂದು ಕಥೆ ಮೂಲೆಗೊಂದು ಮಾತು ''
* ''ಎರೆಡು ರೆಂಬೆಗಳು ''
* ''ಒಂದು ವಸಂತ ಋತುವಿನಲ್ಲಿ ''
* ''ಮೋಹಿನಿಗೊಂದು ಹಾಡು''
* ''ಅನುರಾಗದ ಸೆಳೆತ ''
* ''ಬಾಳಿನ ಉಯ್ಯಾಲೆ ''
=== ಸಣ್ಣ ಕಥೆಗಳು ===
* ''ಅರ್ಧ ಚಂದ್ರ''
* ಇಪ್ಪತ್ತು ವರ್ಷಗಳ ಹಿಂದೆ
* ತಾಯಿ ಮರ
* ಸೇವಕಿಯ ಶಿಕ್ಷಣ
=== ನಾಟಕಗಳು ===
* ''ಸಾಲೋಮ್''
* ಆ ಒಂದು ವಿಷದ ಘಳಿಗೆ
* ಅರಳಿಕಟ್ಟೆ ರಾಮಾಚಾರಿಯ ಎರಡನೇ ಹೆಂಡತಿ
==ಪುರಸ್ಕಾರ==
“ಬಳ್ಳಿ ಮೊಗ್ಗು” ಕೃತಿಗೆ [[೧೯೭೮]]ರಲ್ಲಿ [[ಕನ್ನಡ ಸಾಹಿತ್ಯ ಪರಿಷತ್ತು]] ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.
==ಚಲನಚಿತ್ರಗಳು==
*ಪಂಕಜಾ ಅವರ “ಬರಲೆ ಇನ್ನು ಯಮುನೆ” ಕಾದಂಬರಿಯು [[ಸಿಪಾಯಿರಾಮು|ಸಿಪಾಯಿ ರಾಮು]] ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಗಿದೆ. ಈ ಚಿತ್ರದಲ್ಲಿ [[ಲೀಲಾವತಿ]] ನಾಯಕಿಯಾಗಿ ಹಾಗು [[ರಾಜಕುಮಾರ್]] ನಾಯಕರಾಗಿ ಅಭಿನಯಿಸಿದ್ದಾರೆ.
* [[ಅನಂತನಾಗ್]], [[ಖುಷ್ಬೂ]], [[ವನಿತಾ ವಾಸು]] ಅಭಿನಯದ "ಗಗನ" ಚಿತ್ರವೂ ಪಂಕಜಾ ಅವರ ಕಾದಂಬರಿ ಆಧರಿಸಿದ ಚಿತ್ರ.
== ಉಲ್ಲೇಖನಗಳು ==
{{Reflist}}
== ಬಾಹ್ಯ ಕೊಂಡಿಗಳು ==
* [http://www.museindia.com/authprofile.asp?id=10 Nuggehalli Pankaja profile] {{Webarchive|url=https://web.archive.org/web/20160304061042/http://www.museindia.com/authprofile.asp?id=10 |date=2016-03-04 }}
{| class="metadata plainlinks stub" style="background: transparent none repeat scroll 0% 0%; margin-bottom: 10px;"
| id="160" |[[File:Flag_of_India.svg|alt=India flag icon|30x30px]] [[File:Quill_and_ink.svg|alt=Stub icon|30x30px]]
| id="164" |''ಈ ಲೇಖನವು ಭಾರತೀಯ ಬರಗಾರರು ಹಾಗು ಕವಿಗಳು ಬಗ್ಗೆ ಅಪೂರ್ಣವಾದ ಲೇಖನ. ಇದನ್ನು ವಿಸ್ತರಿಸಿ ನೀವು ವಿಕಿಪೀಡಿಯಾಗೆ ಸಹಾಯ ಮಾಡಬಹುದು. <br>
''<div class="plainlinks hlist navbar mini" id="169" style="position: absolute; right: 15px; display: none;">
* <abbr title="View this template">v</abbr>
* <abbr title="Discuss this template">t</abbr>
* [//en.wikipedia.org/w/index.php?title=Template:India-writer-stub&action=edit <abbr title="Edit this template">e</abbr>]
</div>
|}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು]]
4pwau41kqe0eqli91ih60vrupfzk7vm
ಮೌನ ಹೋರಾಟಂ
0
178476
1371582
1360426
2026-04-14T15:50:15Z
~2026-22966-34
99055
1371582
wikitext
text/x-wiki
{{Interwikineeded}}
[[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]]
{{Infobox film
| name =
| image =
| alt =
| caption =
| native_name =
| director = ಮೋಹನ್ ಗಾಂಧಿ
| writer =
| screenplay =
| story =
| based_on = <!-- {{based on|title of the original work|writer of the original work}} -->
| producer = [[ರಾಮೋಜಿ ರಾವ್]]
| starring = ಯಮುನಾ, [[ವಿನೋದ್ ಆಳ್ವ]]
| narrator =
| cinematography =
| editing =
| music = [[ಎಸ್,ಜಾನಕಿ]]
| studio = [[ಉಷಾಕಿರಣ್ ಮೂವೀಸ್]]
| distributor =
| released = {{Film date|df=yes|1989|||India}}
| runtime =
| country = [[India]]
| language = [[Telugu language|ತೆಲುಗು]]
| budget =
| gross =
}}'''''ಮೌನ ಹೋರಾಟಂ''''' ( '''''ಮೂಕ ಯುದ್ಧ''''' ಅಥವಾ '''''ಮೌನ ಹೋರಾಟ''''' )೧೯೮೯ ರಲ್ಲಿ ಮೋಹನ್ ಗಾಂಧಿ ನಿರ್ದೇಶಿಸಿದ ಭಾರತೀಯ ಚಲನ ಚಿತ್ರ, <ref>{{Cite web |last=Y. Sunita Chowdhary |date=19 January 2013 |title=Driven by social issues |url=https://www.thehindu.com/features/cinema/driven-by-social-issues/article4323086.ece |website=[[The Hindu]]}}</ref>. ಇದರಲ್ಲಿ ಯಮುನಾ ಮತ್ತು ವಿನೋದ್ ಕುಮಾರ್ ನಟಿಸಿದ್ದಾರೆ, [[ಎಸ್. ಜಾನಕಿ]] ಸಂಗೀತ ಸಂಯೋಜಿಸಿದ್ದಾರೆ. <ref name="janaki">{{Cite web |title=''Mouna Poratam'' Music by S Janaki |url=http://www.sjanaki.net/mouna-poratam-music-by-s-janaki |publisher=sjanaki.net}}</ref> ಈ ಚಿತ್ರವು ಸಬಿತಾ ಬಧೇಯ್ ಅವರ ನಿಜ ಜೀವನದ ಕಥೆಯನ್ನು ಆಧರಿಸಿದೆ.ಸಬಿತಾ ಬಧೇಯ್ ಅವರ ಕಥೆಯು ವ್ಯಾಪಕ ಮಾಧ್ಯಮ ವರದಿಯನ್ನು ಪಡೆಯಿತು. ಇದು ಬುಡಕಟ್ಟು ಹುಡುಗಿ ದುರ್ಗಾಳ (ಚಿತ್ರದಲ್ಲಿ ಯಮುನಾ ಎಂದು ಚಿತ್ರಿಸಲಾಗಿದೆ) ಕಥೆಯನ್ನು ಹೇಳುತ್ತದೆ, ಅವಳು ಸರ್ಕಾರಿ ಅಧಿಕಾರಿಯಿಂದ ದ್ರೋಹಕ್ಕೊಳಗಾಗುತ್ತಾಳೆ ಮತ್ತು ತನ್ನ ಅಕ್ರಮ ಮಗುವಿಗೆ ಸರಿಯಾದ ಗುರುತನ್ನು ನೀಡಲು ವೈವಾಹಿಕ ವೈವಾಹಿಕ ಮನ್ನಣೆಯನ್ನು ಕೋರುತ್ತಾಳೆ. <ref name="janaki" /> ಈ ಪ್ರಕರಣದಲ್ಲಿ ತ್ವರಿತ ನ್ಯಾಯ ನೀಡಲು ಸರ್ಕಾರ ಲೋಕ ಅದಾಲತ್ ಅನ್ನು ನೇಮಿಸಲು ಮಧ್ಯಪ್ರವೇಶಿಸುತ್ತದೆ. <ref>{{Cite journal|title=Sabita Badhei: Poignant script|first=Ruben|last=Banerjee|date=15 April 1990|journal=[[India Today]]|url=https://www.indiatoday.in/magazine/society-and-the-arts/films/story/19900415-sabita-badhei-teenager-who-inspired-the-film-mouna-poratam-is-all-but-forgotten-812467-1990-04-14}}</ref> ಉಷಾಕಿರಣ್ ಮೂವೀಸ್ ನಿರ್ಮಿಸಿದ <ref name="janaki" /> ಈ ಚಿತ್ರವು ಎರಡು ನಂದಿ ಪ್ರಶಸ್ತಿಗಳನ್ನು ಗೆದ್ದಿದೆ. ಟಿವಿ ಧಾರಾವಾಹಿಯ ರೂಪದಲ್ಲಿ ಚಿತ್ರದ ಉತ್ತರಭಾಗವು ಏಪ್ರಿಲ್ ೪,೨೦೨೨ ರಿಂದ ETV ನಲ್ಲಿ ಅದೇ ಶೀರ್ಷಿಕೆಯಡಿಯಲ್ಲಿ ಪ್ರಸಾರವಾಗಲು ಪ್ರಾರಂಭಿಸಿತು.
== ಪಾತ್ರವರ್ಗ ==
* ದುರ್ಗೆಯಾಗಿ ಯಮುನಾ
* ರಾಜಶೇಖರಂ ಪಾತ್ರದಲ್ಲಿ ವಿನೋದ್ ಕುಮಾರ್ ಆಳ್ವ
* [[ಕೋಟ ಶ್ರೀನಿವಾಸ ರಾವ್]]
* ಮಲ್ಲಿಕಾರ್ಜುನ ರಾವ್
* ರಲ್ಲಪಲ್ಲಿ
* ನರ ವೆಂಕಟೇಶ್ವರ ರಾವ್
* ಪ್ರಸಾದ್ ಬಾಬು
* ಸುಥಿ ವೇಲು
* ಕಲ್ಲು ಚಿದಂಬರಂ
* ವಿದ್ಯಾಸಾಗರ್
* ಪಾವಲಾ ಶ್ಯಾಮಲಾ
* ಕಾಕಿನಾಡ ಶ್ಯಾಮಲಾ
* ಮುಚೆರ್ಲಾ ಅರುಣಾ
* ರಾಜ್ಯಲಕ್ಷ್ಮಿ
== ಧ್ವನಿಪಥ ==
<div class="track-listing">
ಎಲ್ಲಾ ಸಂಗೀತವನ್ನು [[S. Janaki|ಎಸ್. ಜಾನಕಿ]] ಸಂಯೋಜಿಸಿದ್ದಾರೆ.
{| class="tracklist"
! class="tracklist-number-header" scope="col" | <abbr title="Number">ಇಲ್ಲ.</abbr>
! scope="col" style="width:40%" | ಶೀರ್ಷಿಕೆ
! scope="col" style="width:30%" | ಸಾಹಿತ್ಯ
! scope="col" style="width:30%" | ಗಾಯನಗಳು
! class="tracklist-length-header" scope="col" | ಉದ್ದ
|-
! scope="row" | 1.
| "ಲೋಲಿಲಿಟಾ ಲೋಲಿಲಿಟಾ"
| ವೇಟೂರಿ ಸುಂದರರಾಮಮೂರ್ತಿ
| ಎಸ್.ಜಾನಕಿ ಮತ್ತು [[S. P. Balasubrahmanyam|ಎಸ್ಪಿ ಬಾಲಸುಬ್ರಹ್ಮಣ್ಯಂ]]
| class="tracklist-length" |
|-
! scope="row" | 2.
| "ಡೋರಾ ರಾಕಕೋಸಂ"
| ವೇಟೂರಿ ಸುಂದರರಾಮಮೂರ್ತಿ
| ಎಸ್. ಜಾನಕಿ
| class="tracklist-length" |
|-
! scope="row" | 3.
| "ಜುಂಬಾರೆ ಜುಂಬಾರೆ"
| ಜಲಾಡಿ
| ಎಸ್.ಜಾನಕಿ ಮತ್ತು ಎಸ್ಪಿ ಬಾಲಸುಬ್ರಹ್ಮಣ್ಯಂ
| class="tracklist-length" |
|-
! scope="row" | 4.
| "ಯಲ ಯಲಗ"
| ವೇಟೂರಿ ಸುಂದರರಾಮಮೂರ್ತಿ
| ಎಸ್. ಜಾನಕಿ
| class="tracklist-length" |
|-
! scope="row" | 5.
| "ಯೇ ಬಾಪು ನೀರ್ಪಿನಿದಿ"
| ವೇಟೂರಿ ಸುಂದರರಾಮಮೂರ್ತಿ
| ಎಸ್. ಜಾನಕಿ
| class="tracklist-length" |
|-
! scope="row" | 6.
| "ಲೋಲಿಲಿಟಾ ಲೋಲಿಲಿಟಾ"
| ವೇಟೂರಿ ಸುಂದರರಾಮಮೂರ್ತಿ
| ಎಸ್.ಜಾನಕಿ ಮತ್ತು ಎಸ್ಪಿ ಬಾಲಸುಬ್ರಹ್ಮಣ್ಯಂ
| class="tracklist-length" |
|}
</div>
== ಪ್ರಶಸ್ತಿಗಳು ==
; ನಂದಿ ಪ್ರಶಸ್ತಿಗಳು <ref>{{Cite web |title=నంది అవార్డు విజేతల పరంపర (1964–2008) |trans-title=A series of Nandi Award Winners (1964–2008) |url=http://ipr.ap.nic.in/New_Links/Film.pdf |access-date=21 August 2020 |publisher=[[Andhra Pradesh (magazine)|Information & Public Relations of Andhra Pradesh]]}}(in [[ತೆಲುಗು|Telugu]])</ref>
* ಎರಡನೇ ಅತ್ಯುತ್ತಮ ಚಲನಚಿತ್ರ - ಸಿಲ್ವರ್ - ರಾಮೋಜಿ ರಾವ್ (1989)
* ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ - ಕೊಂಡಯ್ಯ
== ಉಲ್ಲೇಖಗಳು ==
{{ಉಲ್ಲೇಖಗಳು}}
[[ವರ್ಗ:ಚಲನಚಿತ್ರ]]
[[ವರ್ಗ:ತೆಲುಗು]]
nd2218btjbfnnkc8h327xjnmzxzfjd5
ಕೊರೆಟಾ ಕಿಂಗ್
0
178979
1371572
2026-04-14T12:18:11Z
VASANTH S.N.
728
ಹೊಸ ಲೇಖನ
1371572
wikitext
text/x-wiki
'''ಕೊರೆಟಾ ಕಿಂಗ್,'''(ಎಪ್ರಿಲ್ 27, 1927 – ಜನವರಿ 30, 2006) ಖ್ಯಾತ ನೀಗ್ರೋ ನಾಯಕ ಡಾ. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲ್ಯೂಥರ್ ಕಿಂಗನ]] ಹೆಂಡತಿ. ) [[ಅಲಬಾಮ|ಆಲಬಾಮಾ]] ಸಂಸ್ಥಾನದ ಹೈಬರ್ಗರ್ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ [[ಸಂಗೀತ]]ದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.
==ಸಂಸಾರ==
ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟ]]ಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.
==ಸಾರ್ವಜನಿಕ ಜೀವನ==
ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಓಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ [[ಜಿನಿವಾ|ಜಿನೀವ]]ದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.
1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.
ಡಾ. ಮಾರ್ಟಿನ್ ಲ್ಯೂಥರ್ ಕಿಂಗ್ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.
ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.
==ನಿಧನ==
ಇವರು ಜನವರಿ ೩೦,೨೦೦೬ ರಂದು ಮೆಕ್ಸಿಕೊದಲ್ಲಿ ನಿಧನರಾದರು. <ref name="APobit">{{cite news |title=Coretta Scott King dead at 78 |url=https://www.nbcnews.com/id/wbna11110291 |access-date=February 25, 2017 |agency=Associated Press |publisher=NBC News |date=January 31, 2006 |author=<!--Staff writer(s); no by-line.--> |archive-url=https://web.archive.org/web/20130625015314/http://www.nbcnews.com/id/11110291/ns/us_news-life/t/coretta-scott-king-dead |archive-date=June 25, 2013 |url-status=live}}</ref>
==ಉಲ್ಲೇಖಗಳು==
==ಬಾಹ್ಯ ಸಂಪರ್ಕಗಳು==
* [http://www.thekingcenter.org/about-mrs-king King Center Biography]
* [http://www.visionaryproject.com/kingcorettascott Coretta Scott King's oral history video excerpts] at The National Visionary Leadership Project
* [http://blog.oup.com/oupblog/2006/01/coretta_scott_k.html Coretta Scott King entry from African American Lives – OUP Blog] {{Webarchive|url=https://web.archive.org/web/20061018201439/http://blog.oup.com/oupblog/2006/01/coretta_scott_k.html |date=October 18, 2006 }}
* [https://web.archive.org/web/20141224104624/http://antiochcollege.org/campus-life/coretta-scott-king-center Coretta Scott King Center for Cultural and Intellectual Freedom] at [[Antioch College]]
* [http://i.a.cnn.net/cnn/2006/images/02/07/scott_funeral_program.pdf Coretta Scott King Funeral Program (PDF)]
* [http://www.encyclopediaofalabama.org/face/Article.jsp?id=h-1489 Coretta Scott King entry in the ''Encyclopedia of Alabama''] {{Webarchive|url=https://web.archive.org/web/20150123155437/http://www.encyclopediaofalabama.org/face/Article.jsp?id=h-1489 |date=January 23, 2015 }}
* [http://www.legacy.com/atlanta/Obituaries.asp?Page=LifeStory&PersonID=16561044 Obituary] in ''[[The Atlanta Journal-Constitution]]''
* {{C-SPAN|1127}}
* Norwood, Arlisha. [https://www.womenshistory.org/education-resources/biographies/coretta-scott-king "Coretta Scott King"]. National Women's History Museum. 2017.
* [http://digital2.library.ucla.edu/viewItem.do?ark=21198/zz0002sj48 Image of Richard Hatcher, Coretta Scott King, Maxine Waters at the Black Caucus of the 1984 Democratic National Convention.] ''[[Los Angeles Times]]'' Photographic Archive (Collection 1429). UCLA Library Special Collections, [[Charles E. Young Research Library]], [[University of California, Los Angeles]].
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಕೊರೆಟಾ}}
33dlbtxb8me0l165uumk7y7bkyfoyng
1371573
1371572
2026-04-14T12:20:58Z
VASANTH S.N.
728
ವಿಸ್ತರಣೆ
1371573
wikitext
text/x-wiki
{{Infobox person
| name = Coretta Scott King
| image = Coretta Scott King 1964.jpg
| caption = King in 1964
| birth_name = Coretta Scott
| birth_date = {{birth date|1927|4|27|mf=y}}
| birth_place = [[Heiberger, Alabama]], U.S.
| death_date = {{death date and age|2006|01|30|1927|4|26}}
| death_place = [[Rosarito]], [[Baja California]], Mexico
| education = [[Antioch College]] ([[Bachelor of Arts|BA]])<br/>[[New England Conservatory of Music]] ([[Bachelor of Music|BM]])
| occupation = {{hlist|Activist|author}}
| party =
| spouse = {{marriage|[[Martin Luther King Jr.]]|June 18, 1953|April 4, 1968|end=[[Assassination of Martin Luther King Jr.|died]]}}
| children = {{hlist|[[Yolanda King|Yolanda]]|[[Martin Luther King III|Martin]]|[[Dexter King|Dexter]]|[[Bernice King|Bernice]]}}
| relatives = [[Edythe Scott Bagley]] (sister)<br />[[Alveda King]] (niece)
| awards = [[Gandhi Peace Prize]]
| resting_place = [[King Center for Nonviolent Social Change]]
}}
'''ಕೊರೆಟಾ ಕಿಂಗ್,'''(ಎಪ್ರಿಲ್ 27, 1927 – ಜನವರಿ 30, 2006) ಖ್ಯಾತ ನೀಗ್ರೋ ನಾಯಕ ಡಾ. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲ್ಯೂಥರ್ ಕಿಂಗನ]] ಹೆಂಡತಿ. ) [[ಅಲಬಾಮ|ಆಲಬಾಮಾ]] ಸಂಸ್ಥಾನದ ಹೈಬರ್ಗರ್ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ [[ಸಂಗೀತ]]ದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.
==ಸಂಸಾರ==
ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟ]]ಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.
==ಸಾರ್ವಜನಿಕ ಜೀವನ==
ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಓಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ [[ಜಿನಿವಾ|ಜಿನೀವ]]ದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.
1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.
ಡಾ. ಮಾರ್ಟಿನ್ ಲ್ಯೂಥರ್ ಕಿಂಗ್ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.
ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.
==ನಿಧನ==
ಇವರು ಜನವರಿ ೩೦,೨೦೦೬ ರಂದು ಮೆಕ್ಸಿಕೊದಲ್ಲಿ ನಿಧನರಾದರು. <ref name="APobit">{{cite news |title=Coretta Scott King dead at 78 |url=https://www.nbcnews.com/id/wbna11110291 |access-date=February 25, 2017 |agency=Associated Press |publisher=NBC News |date=January 31, 2006 |author=<!--Staff writer(s); no by-line.--> |archive-url=https://web.archive.org/web/20130625015314/http://www.nbcnews.com/id/11110291/ns/us_news-life/t/coretta-scott-king-dead |archive-date=June 25, 2013 |url-status=live}}</ref>
==ಬಾಹ್ಯ ಸಂಪರ್ಕಗಳು==
* [http://www.thekingcenter.org/about-mrs-king King Center Biography]
* [http://www.visionaryproject.com/kingcorettascott Coretta Scott King's oral history video excerpts] at The National Visionary Leadership Project
* [http://blog.oup.com/oupblog/2006/01/coretta_scott_k.html Coretta Scott King entry from African American Lives – OUP Blog] {{Webarchive|url=https://web.archive.org/web/20061018201439/http://blog.oup.com/oupblog/2006/01/coretta_scott_k.html |date=October 18, 2006 }}
* [https://web.archive.org/web/20141224104624/http://antiochcollege.org/campus-life/coretta-scott-king-center Coretta Scott King Center for Cultural and Intellectual Freedom] at [[Antioch College]]
* [http://i.a.cnn.net/cnn/2006/images/02/07/scott_funeral_program.pdf Coretta Scott King Funeral Program (PDF)]
* [http://www.encyclopediaofalabama.org/face/Article.jsp?id=h-1489 Coretta Scott King entry in the ''Encyclopedia of Alabama''] {{Webarchive|url=https://web.archive.org/web/20150123155437/http://www.encyclopediaofalabama.org/face/Article.jsp?id=h-1489 |date=January 23, 2015 }}
* [http://www.legacy.com/atlanta/Obituaries.asp?Page=LifeStory&PersonID=16561044 Obituary] in ''[[The Atlanta Journal-Constitution]]''
* {{C-SPAN|1127}}
* Norwood, Arlisha. [https://www.womenshistory.org/education-resources/biographies/coretta-scott-king "Coretta Scott King"]. National Women's History Museum. 2017.
* [http://digital2.library.ucla.edu/viewItem.do?ark=21198/zz0002sj48 Image of Richard Hatcher, Coretta Scott King, Maxine Waters at the Black Caucus of the 1984 Democratic National Convention.] ''[[Los Angeles Times]]'' Photographic Archive (Collection 1429). UCLA Library Special Collections, [[Charles E. Young Research Library]], [[University of California, Los Angeles]].
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಕೊರೆಟಾ}}
78xnvtcs7ihq1sneqij10dxkxox6rsv
1371574
1371573
2026-04-14T12:21:13Z
VASANTH S.N.
728
added [[Category:ಸಮಾಜ ಸೇವೆ]] using [[Help:Gadget-HotCat|HotCat]]
1371574
wikitext
text/x-wiki
{{Infobox person
| name = Coretta Scott King
| image = Coretta Scott King 1964.jpg
| caption = King in 1964
| birth_name = Coretta Scott
| birth_date = {{birth date|1927|4|27|mf=y}}
| birth_place = [[Heiberger, Alabama]], U.S.
| death_date = {{death date and age|2006|01|30|1927|4|26}}
| death_place = [[Rosarito]], [[Baja California]], Mexico
| education = [[Antioch College]] ([[Bachelor of Arts|BA]])<br/>[[New England Conservatory of Music]] ([[Bachelor of Music|BM]])
| occupation = {{hlist|Activist|author}}
| party =
| spouse = {{marriage|[[Martin Luther King Jr.]]|June 18, 1953|April 4, 1968|end=[[Assassination of Martin Luther King Jr.|died]]}}
| children = {{hlist|[[Yolanda King|Yolanda]]|[[Martin Luther King III|Martin]]|[[Dexter King|Dexter]]|[[Bernice King|Bernice]]}}
| relatives = [[Edythe Scott Bagley]] (sister)<br />[[Alveda King]] (niece)
| awards = [[Gandhi Peace Prize]]
| resting_place = [[King Center for Nonviolent Social Change]]
}}
'''ಕೊರೆಟಾ ಕಿಂಗ್,'''(ಎಪ್ರಿಲ್ 27, 1927 – ಜನವರಿ 30, 2006) ಖ್ಯಾತ ನೀಗ್ರೋ ನಾಯಕ ಡಾ. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲ್ಯೂಥರ್ ಕಿಂಗನ]] ಹೆಂಡತಿ. ) [[ಅಲಬಾಮ|ಆಲಬಾಮಾ]] ಸಂಸ್ಥಾನದ ಹೈಬರ್ಗರ್ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ [[ಸಂಗೀತ]]ದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.
==ಸಂಸಾರ==
ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟ]]ಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.
==ಸಾರ್ವಜನಿಕ ಜೀವನ==
ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಓಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ [[ಜಿನಿವಾ|ಜಿನೀವ]]ದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.
1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.
ಡಾ. ಮಾರ್ಟಿನ್ ಲ್ಯೂಥರ್ ಕಿಂಗ್ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.
ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.
==ನಿಧನ==
ಇವರು ಜನವರಿ ೩೦,೨೦೦೬ ರಂದು ಮೆಕ್ಸಿಕೊದಲ್ಲಿ ನಿಧನರಾದರು. <ref name="APobit">{{cite news |title=Coretta Scott King dead at 78 |url=https://www.nbcnews.com/id/wbna11110291 |access-date=February 25, 2017 |agency=Associated Press |publisher=NBC News |date=January 31, 2006 |author=<!--Staff writer(s); no by-line.--> |archive-url=https://web.archive.org/web/20130625015314/http://www.nbcnews.com/id/11110291/ns/us_news-life/t/coretta-scott-king-dead |archive-date=June 25, 2013 |url-status=live}}</ref>
==ಬಾಹ್ಯ ಸಂಪರ್ಕಗಳು==
* [http://www.thekingcenter.org/about-mrs-king King Center Biography]
* [http://www.visionaryproject.com/kingcorettascott Coretta Scott King's oral history video excerpts] at The National Visionary Leadership Project
* [http://blog.oup.com/oupblog/2006/01/coretta_scott_k.html Coretta Scott King entry from African American Lives – OUP Blog] {{Webarchive|url=https://web.archive.org/web/20061018201439/http://blog.oup.com/oupblog/2006/01/coretta_scott_k.html |date=October 18, 2006 }}
* [https://web.archive.org/web/20141224104624/http://antiochcollege.org/campus-life/coretta-scott-king-center Coretta Scott King Center for Cultural and Intellectual Freedom] at [[Antioch College]]
* [http://i.a.cnn.net/cnn/2006/images/02/07/scott_funeral_program.pdf Coretta Scott King Funeral Program (PDF)]
* [http://www.encyclopediaofalabama.org/face/Article.jsp?id=h-1489 Coretta Scott King entry in the ''Encyclopedia of Alabama''] {{Webarchive|url=https://web.archive.org/web/20150123155437/http://www.encyclopediaofalabama.org/face/Article.jsp?id=h-1489 |date=January 23, 2015 }}
* [http://www.legacy.com/atlanta/Obituaries.asp?Page=LifeStory&PersonID=16561044 Obituary] in ''[[The Atlanta Journal-Constitution]]''
* {{C-SPAN|1127}}
* Norwood, Arlisha. [https://www.womenshistory.org/education-resources/biographies/coretta-scott-king "Coretta Scott King"]. National Women's History Museum. 2017.
* [http://digital2.library.ucla.edu/viewItem.do?ark=21198/zz0002sj48 Image of Richard Hatcher, Coretta Scott King, Maxine Waters at the Black Caucus of the 1984 Democratic National Convention.] ''[[Los Angeles Times]]'' Photographic Archive (Collection 1429). UCLA Library Special Collections, [[Charles E. Young Research Library]], [[University of California, Los Angeles]].
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಕೊರೆಟಾ}}
[[ವರ್ಗ:ಸಮಾಜ ಸೇವೆ]]
1qcvf48bqwo6oxruiuplwgqn8gysnht
1371575
1371574
2026-04-14T12:21:32Z
VASANTH S.N.
728
added [[Category:ಸಮಾಜಸೇವಕರು]] using [[Help:Gadget-HotCat|HotCat]]
1371575
wikitext
text/x-wiki
{{Infobox person
| name = Coretta Scott King
| image = Coretta Scott King 1964.jpg
| caption = King in 1964
| birth_name = Coretta Scott
| birth_date = {{birth date|1927|4|27|mf=y}}
| birth_place = [[Heiberger, Alabama]], U.S.
| death_date = {{death date and age|2006|01|30|1927|4|26}}
| death_place = [[Rosarito]], [[Baja California]], Mexico
| education = [[Antioch College]] ([[Bachelor of Arts|BA]])<br/>[[New England Conservatory of Music]] ([[Bachelor of Music|BM]])
| occupation = {{hlist|Activist|author}}
| party =
| spouse = {{marriage|[[Martin Luther King Jr.]]|June 18, 1953|April 4, 1968|end=[[Assassination of Martin Luther King Jr.|died]]}}
| children = {{hlist|[[Yolanda King|Yolanda]]|[[Martin Luther King III|Martin]]|[[Dexter King|Dexter]]|[[Bernice King|Bernice]]}}
| relatives = [[Edythe Scott Bagley]] (sister)<br />[[Alveda King]] (niece)
| awards = [[Gandhi Peace Prize]]
| resting_place = [[King Center for Nonviolent Social Change]]
}}
'''ಕೊರೆಟಾ ಕಿಂಗ್,'''(ಎಪ್ರಿಲ್ 27, 1927 – ಜನವರಿ 30, 2006) ಖ್ಯಾತ ನೀಗ್ರೋ ನಾಯಕ ಡಾ. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲ್ಯೂಥರ್ ಕಿಂಗನ]] ಹೆಂಡತಿ. ) [[ಅಲಬಾಮ|ಆಲಬಾಮಾ]] ಸಂಸ್ಥಾನದ ಹೈಬರ್ಗರ್ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ [[ಸಂಗೀತ]]ದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.
==ಸಂಸಾರ==
ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟ]]ಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.
==ಸಾರ್ವಜನಿಕ ಜೀವನ==
ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಓಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ [[ಜಿನಿವಾ|ಜಿನೀವ]]ದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.
1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.
ಡಾ. ಮಾರ್ಟಿನ್ ಲ್ಯೂಥರ್ ಕಿಂಗ್ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.
ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.
==ನಿಧನ==
ಇವರು ಜನವರಿ ೩೦,೨೦೦೬ ರಂದು ಮೆಕ್ಸಿಕೊದಲ್ಲಿ ನಿಧನರಾದರು. <ref name="APobit">{{cite news |title=Coretta Scott King dead at 78 |url=https://www.nbcnews.com/id/wbna11110291 |access-date=February 25, 2017 |agency=Associated Press |publisher=NBC News |date=January 31, 2006 |author=<!--Staff writer(s); no by-line.--> |archive-url=https://web.archive.org/web/20130625015314/http://www.nbcnews.com/id/11110291/ns/us_news-life/t/coretta-scott-king-dead |archive-date=June 25, 2013 |url-status=live}}</ref>
==ಬಾಹ್ಯ ಸಂಪರ್ಕಗಳು==
* [http://www.thekingcenter.org/about-mrs-king King Center Biography]
* [http://www.visionaryproject.com/kingcorettascott Coretta Scott King's oral history video excerpts] at The National Visionary Leadership Project
* [http://blog.oup.com/oupblog/2006/01/coretta_scott_k.html Coretta Scott King entry from African American Lives – OUP Blog] {{Webarchive|url=https://web.archive.org/web/20061018201439/http://blog.oup.com/oupblog/2006/01/coretta_scott_k.html |date=October 18, 2006 }}
* [https://web.archive.org/web/20141224104624/http://antiochcollege.org/campus-life/coretta-scott-king-center Coretta Scott King Center for Cultural and Intellectual Freedom] at [[Antioch College]]
* [http://i.a.cnn.net/cnn/2006/images/02/07/scott_funeral_program.pdf Coretta Scott King Funeral Program (PDF)]
* [http://www.encyclopediaofalabama.org/face/Article.jsp?id=h-1489 Coretta Scott King entry in the ''Encyclopedia of Alabama''] {{Webarchive|url=https://web.archive.org/web/20150123155437/http://www.encyclopediaofalabama.org/face/Article.jsp?id=h-1489 |date=January 23, 2015 }}
* [http://www.legacy.com/atlanta/Obituaries.asp?Page=LifeStory&PersonID=16561044 Obituary] in ''[[The Atlanta Journal-Constitution]]''
* {{C-SPAN|1127}}
* Norwood, Arlisha. [https://www.womenshistory.org/education-resources/biographies/coretta-scott-king "Coretta Scott King"]. National Women's History Museum. 2017.
* [http://digital2.library.ucla.edu/viewItem.do?ark=21198/zz0002sj48 Image of Richard Hatcher, Coretta Scott King, Maxine Waters at the Black Caucus of the 1984 Democratic National Convention.] ''[[Los Angeles Times]]'' Photographic Archive (Collection 1429). UCLA Library Special Collections, [[Charles E. Young Research Library]], [[University of California, Los Angeles]].
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಕೊರೆಟಾ}}
[[ವರ್ಗ:ಸಮಾಜ ಸೇವೆ]]
[[ವರ್ಗ:ಸಮಾಜಸೇವಕರು]]
29ei59y4o69narcb0s93gpzcayvs2zj
1371576
1371575
2026-04-14T12:22:13Z
VASANTH S.N.
728
added [[Category:ಮಹಿಳಾ ರಾಜಕಾರಣಿಗಳು]] using [[Help:Gadget-HotCat|HotCat]]
1371576
wikitext
text/x-wiki
{{Infobox person
| name = Coretta Scott King
| image = Coretta Scott King 1964.jpg
| caption = King in 1964
| birth_name = Coretta Scott
| birth_date = {{birth date|1927|4|27|mf=y}}
| birth_place = [[Heiberger, Alabama]], U.S.
| death_date = {{death date and age|2006|01|30|1927|4|26}}
| death_place = [[Rosarito]], [[Baja California]], Mexico
| education = [[Antioch College]] ([[Bachelor of Arts|BA]])<br/>[[New England Conservatory of Music]] ([[Bachelor of Music|BM]])
| occupation = {{hlist|Activist|author}}
| party =
| spouse = {{marriage|[[Martin Luther King Jr.]]|June 18, 1953|April 4, 1968|end=[[Assassination of Martin Luther King Jr.|died]]}}
| children = {{hlist|[[Yolanda King|Yolanda]]|[[Martin Luther King III|Martin]]|[[Dexter King|Dexter]]|[[Bernice King|Bernice]]}}
| relatives = [[Edythe Scott Bagley]] (sister)<br />[[Alveda King]] (niece)
| awards = [[Gandhi Peace Prize]]
| resting_place = [[King Center for Nonviolent Social Change]]
}}
'''ಕೊರೆಟಾ ಕಿಂಗ್,'''(ಎಪ್ರಿಲ್ 27, 1927 – ಜನವರಿ 30, 2006) ಖ್ಯಾತ ನೀಗ್ರೋ ನಾಯಕ ಡಾ. [[ಮಾರ್ಟಿನ್ ಲೂಥರ್ ಕಿಂಗ್|ಮಾರ್ಟಿನ್ ಲ್ಯೂಥರ್ ಕಿಂಗನ]] ಹೆಂಡತಿ. ) [[ಅಲಬಾಮ|ಆಲಬಾಮಾ]] ಸಂಸ್ಥಾನದ ಹೈಬರ್ಗರ್ನಲ್ಲಿ 1927ರ ಏಪ್ರಿಲ್ 27ರಂದು ಹುಟ್ಟಿದರು. ಬಾಲ್ಯ ಕಷ್ಟದಲ್ಲೇ ಕಳೆಯಿತು. ಶಾಲೆ ಮುಗಿಸಿ ಕಾಲೇಜಿಗೆ ಬರುವ ವೇಳೆಗೇ ಈಕೆಗೆ [[ಸಂಗೀತ]]ದಲ್ಲಿ ಪ್ರಬಲವಾದ ಆಸಕ್ತಿ ಹುಟ್ಟಿತ್ತು. ಕಾಲೇಜಿನಲ್ಲಿ ಅದು ಪ್ರಬಲವಾಯಿತು. ಆಮೇಲೆ ಬಾಸ್ಟನಿನ ಪ್ರಸಿದ್ಧ ಸಂಗೀತ ಶಿಕ್ಷಣ ಶಾಖೆಯೊಂದನ್ನು ಸೇರಿದಳು. ಸ್ನೇಹಿತೆಯೊಬ್ಬಳ ಒತ್ತಾಯದ ಫಲವಾಗಿ ಡಾ. ಕಿಂಗನನ್ನು ಭೇಟಿಯಾದಳು. ತನಗೆ ತಿಳಿಯದೆಯೇ ಅವನಲ್ಲಿ ಆಸಕ್ತಳಾದಳು. ಗಾಢಸ್ನೇಹ ಬೆಳೆಯಿತು. 1953ರ ಜೂನ್ 18ರಂದು ಹೈಬರ್ಗರ್ನಲ್ಲಿ ಇವರಿಬ್ಬರ ನಡುವೆ ಅತ್ಯಾಧುನಿಕ ರೀತಿಯಲ್ಲಿ ಮದುವೆ ನಡೆಯಿತು. ಕೆಲವು ತಿಂಗಳಲ್ಲೇ ಕೊರೆಟಾ ಸಂಗೀತ ಶಿಕ್ಷಣ ಮುಗಿಯಿತು. ಕಿಂಗ್ಗೆ ಮಾಂಟ್ಗಮರಿಯ ಡೆಕ್ಸೆಟರ್ ಅವೆನ್ಯೂ ಬ್ಯಾಷ್ಟಿಸ್ಟ್ ಚರ್ಚಿನಲ್ಲಿ ಪಾದ್ರಿಯ ಕೆಲಸ ಸಿಕ್ಕಿದ್ದರಿಂದ 1954ರಲ್ಲಿ ಇಬ್ಬರೂ ಬಾಸ್ಟನನ್ನು ಬಿಟ್ಟು ಮಾಂಟ್ಗಮರಿಗೇ ಹೋಗಿ ನೆಲಸಿದರು.
==ಸಂಸಾರ==
ಮಾಂಟ್ಗಮರಿಯ ಬಸ್ ಬಹಿಷ್ಕಾರದಿಂದ ಡಾ. ಕಿಂಗನ ರಭಸದ ಸಾರ್ವಜನಿಕ ಜೀವನ ಆರಂಭವಾಯಿತು. 1960ರಲ್ಲಿ ಆತನ ಅನುಕೂಲಕ್ಕಾಗಿ ಸಂಸಾರ ಮಾಂಟ್ಗಮರಿಯನ್ನು ಬಿಟ್ಟು [[ಅಟ್ಲಾಂಟಾ, ಜಾರ್ಜಿಯಾ|ಅಟ್ಲಾಂಟ]]ಕ್ಕೆ ಬಂತು. ಡಾ. ಕಿಂಗ್ ಸಾರ್ವಜನಿಕ ಜೀವನದಲ್ಲಿ ಮುಳುಗಿದ್ದಾಗ ಕೊರೆಟಾ ಬೆಳೆಯುತ್ತಿದ್ದ ಸಂಸಾರದ ಕಡೆಗೆ ಎಲ್ಲ ಗಮನವನ್ನೂ ಕೊಟ್ಟಳು. 1956ರಲ್ಲಿ ಯಾರೋ ತಮ್ಮ ಮನೆಯೊಳಗೆ ಬಾಂಬೊಂದನ್ನು ಎಸೆದಾಗಿನಿಂದ ತನ್ನ ಗಂಡನ ಜೀವನವನ್ನು ಆವರಿಸಿದ್ದ ಅಪಾಯಗಳ ಅರಿವು ಆಕೆಗೆ ಪೂರ್ಣವಾಗಿಯೇ ಇತ್ತು. ಈ ಭೀತಿಯ ನೆರಳಿನಲ್ಲೇ ತನ್ನ ನಾಲ್ಕೂ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿ ಮಾಡಿದಳು.
==ಸಾರ್ವಜನಿಕ ಜೀವನ==
ಕೊರೆಟಾ ಪತಿಯೊಡನೆ ನೂರಾರು ಪ್ರದರ್ಶನಗಳಲ್ಲಿ ಭಾಗವಹಿಸಿದಳು. 1959ರಲ್ಲಿ ಆತನೊಡನೆ ಭಾರತಕ್ಕೆ ಬಂದು ಅನೇಕ ರಸಿಕವೃಂದಗಳ ಮುಂದೆ ಹಾಡಿದಳು. 1964ರಲ್ಲಿ ಶಾಂತಿಗಾಗಿ ಕೊಡಲ್ಪಟ್ಟ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಡಾ. ಕಿಂಗ್ ಓಸ್ಲೋಗೆ ತೆರಳಿದಾಗ ಅವನೊಡನೆ ಈಕೆಯೂ ಹೋಗಿದ್ದಳು. ಇಷ್ಟಲ್ಲದೆ 1962ರಲ್ಲಿ [[ಜಿನಿವಾ|ಜಿನೀವ]]ದಲ್ಲಿ ಸೇರಿದ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದಳು. ಈಕೆಯ ದುಡಿಮೆ ಈಗಲೂ ನೀಗ್ರೋ ಚಳವಳಿಗೆ ಮೀಸಲಾಗಿದೆ.
1968ರಲ್ಲಿ ಡಾ. ಕಿಂಗ್ ಹತ್ಯಾಕಾರಿಯೊಬ್ಬನ ಗುಂಡಿಗೆ ಬಲಿಯಾದಾಗ ಶ್ರೀಮತಿ ಕಿಂಗ್ ಪ್ರದರ್ಶಿಸಿದ ಸ್ಥೈರ್ಯ ಅಪ್ರತಿಮವಾಗಿತ್ತು. ಪತಿ ನೆರವೇರಿಸಲು ಒಪ್ಪಿದ್ದ, ಆದರೆ ನೆರವೇರಿಸಲಾಗದೆ ಹೋದ ಎಲ್ಲ ಕಾರ್ಯಕಲಾಪಗಳನ್ನೂ ತಾನೇ ನೆರವೇರಿಸಿ ಕೊಟ್ಟಳು. ಅಮೆರಿಕದ ಜನದ ದೃಷ್ಟಿಯಲ್ಲಿ ಈಕೆ ಡಾ. ಕಿಂಗನ ಅಹಿಂಸಾತ್ಮಕ ಸಾಮಾಜಿಕ ಪರಿವರ್ತನೆಯ ಒಬ್ಬ ಹೊಸ ಹರಿಕಾರೆಯಾಗಿದ್ದಾಳೆ.
ಡಾ. ಮಾರ್ಟಿನ್ ಲ್ಯೂಥರ್ ಕಿಂಗ್ಗೆ ಭಾರತ ನೀಡಿದ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಶ್ರೀಮತಿ ಕಿಂಗ್ ಅವನ ಪರವಾಗಿ ಸ್ವೀಕರಿಸಿದಾಗ, ಆ ಹಣದಲ್ಲಿ ಅರ್ಧವನ್ನು ಅಮೆರಿಕದ ನೀಗ್ರೋ ಹೋರಾಟಕ್ಕಾಗಿ ತೆಗೆದಿಡಲಾಗುವುದೆಂದೂ ಉಳಿದರ್ಧದಲ್ಲಿ ಭಾರತದ ಹರಿಜನ ವಿದ್ಯಾರ್ಥಿಯೊಬ್ಬ ಅಟ್ಲಾಂಟದ ಕಿಂಗ್ ಸ್ಮಾರಕ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಅನುವಾಗುವಂಥ ನಿಧಿಯೊಂದನ್ನು ಸ್ಥಾಪಿಸಲಾಗುವುದೆಂದೂ ಫೋಷಿಸಿದಳು.
ಡಾ. ಕಿಂಗ್ ಜೊತೆಯಲ್ಲಿ ತಾನು ಕಳೆದ ದಿನಗಳನ್ನು ಕುರಿತು ಈಕೆ ಪುಸ್ತಕವೊಂದನ್ನು ಬರೆದಿದ್ದಾಳೆ. ಇದು ತನ್ನ ಹೃದಯಸ್ಪರ್ಶಿ ಗುಣದಿಂದ ವಿಮರ್ಶಕರ ಗಮನವನ್ನು ಸೆಳೆದಿದೆ.
==ನಿಧನ==
ಇವರು ಜನವರಿ ೩೦,೨೦೦೬ ರಂದು ಮೆಕ್ಸಿಕೊದಲ್ಲಿ ನಿಧನರಾದರು. <ref name="APobit">{{cite news |title=Coretta Scott King dead at 78 |url=https://www.nbcnews.com/id/wbna11110291 |access-date=February 25, 2017 |agency=Associated Press |publisher=NBC News |date=January 31, 2006 |author=<!--Staff writer(s); no by-line.--> |archive-url=https://web.archive.org/web/20130625015314/http://www.nbcnews.com/id/11110291/ns/us_news-life/t/coretta-scott-king-dead |archive-date=June 25, 2013 |url-status=live}}</ref>
==ಬಾಹ್ಯ ಸಂಪರ್ಕಗಳು==
* [http://www.thekingcenter.org/about-mrs-king King Center Biography]
* [http://www.visionaryproject.com/kingcorettascott Coretta Scott King's oral history video excerpts] at The National Visionary Leadership Project
* [http://blog.oup.com/oupblog/2006/01/coretta_scott_k.html Coretta Scott King entry from African American Lives – OUP Blog] {{Webarchive|url=https://web.archive.org/web/20061018201439/http://blog.oup.com/oupblog/2006/01/coretta_scott_k.html |date=October 18, 2006 }}
* [https://web.archive.org/web/20141224104624/http://antiochcollege.org/campus-life/coretta-scott-king-center Coretta Scott King Center for Cultural and Intellectual Freedom] at [[Antioch College]]
* [http://i.a.cnn.net/cnn/2006/images/02/07/scott_funeral_program.pdf Coretta Scott King Funeral Program (PDF)]
* [http://www.encyclopediaofalabama.org/face/Article.jsp?id=h-1489 Coretta Scott King entry in the ''Encyclopedia of Alabama''] {{Webarchive|url=https://web.archive.org/web/20150123155437/http://www.encyclopediaofalabama.org/face/Article.jsp?id=h-1489 |date=January 23, 2015 }}
* [http://www.legacy.com/atlanta/Obituaries.asp?Page=LifeStory&PersonID=16561044 Obituary] in ''[[The Atlanta Journal-Constitution]]''
* {{C-SPAN|1127}}
* Norwood, Arlisha. [https://www.womenshistory.org/education-resources/biographies/coretta-scott-king "Coretta Scott King"]. National Women's History Museum. 2017.
* [http://digital2.library.ucla.edu/viewItem.do?ark=21198/zz0002sj48 Image of Richard Hatcher, Coretta Scott King, Maxine Waters at the Black Caucus of the 1984 Democratic National Convention.] ''[[Los Angeles Times]]'' Photographic Archive (Collection 1429). UCLA Library Special Collections, [[Charles E. Young Research Library]], [[University of California, Los Angeles]].
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ಕೊರೆಟಾ}}
[[ವರ್ಗ:ಸಮಾಜ ಸೇವೆ]]
[[ವರ್ಗ:ಸಮಾಜಸೇವಕರು]]
[[ವರ್ಗ:ಮಹಿಳಾ ರಾಜಕಾರಣಿಗಳು]]
s68t8fig0nvwqrh72tx68m1hjam5zjo
ವಿಲಿಯಂ ಕಿಂಗ್
0
178980
1371580
2026-04-14T14:34:21Z
VASANTH S.N.
728
ಹೊಸ ಲೇಖನ
1371580
wikitext
text/x-wiki
'''ವಿಲಿಯಂ ಕಿಂಗ್ ''' 1663-1712. [[ಆಂಗ್ಲ ಭಾಷೆ|ಇಂಗ್ಲಿಷ್]] [[ಕವಿ]] ಚತುರೋಕ್ತಿ ಹಾಗೂ ವಿವಿಧ ರೀತಿಯ ಬರಹಗಳಿಗೆ ಪ್ರಸಿದ್ಧನಾದವ. 1685ರಲ್ಲಿ [[ಆಕ್ಸ್ಫರ್ಡ್ ವಿಶ್ವವಿದ್ಯಾಲಯ|ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯ]]ದ ಪದವಿ ಪಡೆದು, ಕಾನೂನನ್ನು ಅಭ್ಯಾಸಮಾಡಿ, ಅನಂತರ [[ಸಾಹಿತ್ಯ]] ರಚನೆಗೆ ತೊಡಗಿದ. ಮಾನವ ಸ್ವಭಾವದಲ್ಲಿನ ದೌರ್ಬಲ್ಯವನ್ನು ಗುರುತಿಸುವ ಶಕ್ತಿ ಪಡೆದಿದ್ದ ಈತ ಕಟುವಿಮರ್ಶಕನಾಗಿಯೂ ಇದ್ದ. ಆದರೆ ಈತನ ಬರವಣಿಗೆಯಲ್ಲಿನ ಹಾಸ್ಯದ ಹೊನಲು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆ ಮಾಡಿರುವುರಿಂದ ಈತ ಹೆಚ್ಚಿನ ಜನಪ್ರಿಯತೆಗೆ ಕಾರಣನಾಗಿದ್ದಾನೆ.
ಟೋರಿ ಮತ್ತು ಹೈಚರ್ಚ್ ಪಕ್ಷಪಾತಿಯಾಗಿ ಅನೇಕ ಲಘು ಗ್ರಂಥಗಳನ್ನು ಬರೆದ. ಟೋರಿಪಕ್ಷದ ನಾಯಕ ವಿಲಿಯಂ ಷರ್ಲಾಕ್ ಮತ್ತು ವಿರೋಧಪಕ್ಷದ ರಾಬರ್ಟ್ ಸೌತ್ ಕ್ರೈಸ್ತ ತ್ರಿಮೂರ್ತಿತ್ವ ಕುರಿತು ನಡೆಸಿದ ವಾಗ್ವಾದಗಳನ್ನು ಕುರಿತು ಈತ ಒಂದು ಲಘುಪತ್ರಕವನ್ನು ಬರೆದನಲ್ಲದೆ'' ದಿ ಬ್ಯಾಟಲ್ ರಿಯಲ್'' ಎಂಬ ಲಾವಣಿಯನ್ನು ರಚಿಸಿದ. ರಾಬರ್ಟ್ ಮೋಲ್ಸ್ವರ್ತ್ ಡೆನ್ಮಾರ್ಕಿನ ಸರ್ಕಾರ ಪದ್ಧತಿಯನ್ನು ಟೀಕಿಸಿದ. ಅದಕ್ಕೆ ಈತ ಪರಿಣಾಮಕಾರಿ ಪ್ರತ್ಯುತ್ತರ ಬರೆದ (1694). ಇದಕ್ಕಾಗಿ [[ಡೆನ್ಮಾರ್ಕ್]] ವಿಶ್ವವಿದ್ಯಾನಿಲಯ ಕಿಂಗ್ಗೆ ಧನ್ಯವಾದವನ್ನರ್ಪಿಸಿತು. ಜೊತೆಗೆ ರಾಜಕುಮಾರಿ ಆನ್ಳ ಕಾರ್ಯದರ್ಶಿಯ ಕೆಲಸ ಸಿಕ್ಕಿತು. 1699ರಲ್ಲಿ ಬೆಂಟ್ಲೆಯನ್ನು ಅಣಕವಾಡಿ ''ಡೈಲಾಗ್ಸ್ ಆಫ್ ಡೆಡ್'' ಎಂಬ ಪುಸ್ತಕವನ್ನು ಅತ್ಯಂತ ಚತುರೋಕ್ತಿಯಿಂದ ಬರೆದ. ತನಗೆ ಹಾಲು ನೀಡುತ್ತಿದ್ದ ಕೆಂಪು ಹಸುವನ್ನು ಕುರಿತು ''ಮಲ್ಲಿ ಆಫ್ ಮನ್ಟೌನ್'' (1704) ಕವನ ರಚಿಸಿದ. 1701ರಲ್ಲಿ ಅರ್ಲ್ ಆಫ್ ಅಂಗೆಲ್ಸೆಯ ದಾಂಪತ್ಯ ವಿಚ್ಛೇದನದ ಬಗ್ಗೆ ಲಾಡ್ರ್ಸ್ ಸಭೆಯಲ್ಲಿ ವಾದಿಸಿ ಜಯಿಸಿದ. ಇದರಿಂದ ಕಿಂಗ್ಗೆ ಐರ್ಲೆಂಡಿನ ನ್ಯಾಯಾಧೀಶ ಸ್ಥಾನ ದೊರಕಿತು. ಆದರೆ ಆ ಕೆಲಸದಲ್ಲಿ ಈತನಿಗೆ ಆಸಕ್ತಿಯಿರಲಿಲ್ಲ.
ಇಂಗ್ಲೆಂಡಿಗೆ ಹಿಂದಿರುಗಿ 1708ರಲ್ಲಿ ಹೊರೇಸನ ದಿ ಆರ್ಟ್ ಆಫ್ ಪೊಯಟ್ರಿ ಪದ್ಯವನ್ನನುಸರಿಸಿ'' ದಿ ಆರ್ಟ್ ಆಫ್ ಕುಕರಿ'' ಎಂಬ ಕವನವನ್ನು ಪ್ರಕಟಿಸಿದ. ಸಮಕಾಲೀನ ಜ್ಞಾನವನ್ನು ಗೇಲಿ ಮಾಡಿ ''ಯೂಸ್ಫುಲ್ ಟ್ರಾನ್ಸ್ಯಾಕ್ಷನ್ ಇನ್ ಫಿಲಾಸಫಿ'' ಎಂಬ ಗ್ರಂಥವನ್ನು ರಚಿಸಿದ (1709). ಪ್ರಬಂಧಕಾರ ಸ್ಟೀಲ್ ನಡೆಸುತ್ತಿದ್ದ ಟ್ಯಾಟ್ಲರ್ ಮತ್ತು ದಿ ಎಕ್ಸಾಮಿನಮಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ. ಮೈತುಂಬ ಸಾಲ ಮಾಡಿ. ತೀರಿಸಲಾಗದೆ ಸೆರೆಮನೆ ವಾಸವನ್ನೂ ಅನುಭವಿಸಿದ. 1711ರಲ್ಲಿ ಈತನಿಗೆ ಹುದ್ದೆಯೊಂದು ದೊರಕಿದರೂ ಇಷ್ಟವಿಲ್ಲದೆ ಮರುವರ್ಷ ಅದನ್ನು ಬಿಟ್ಟ.
ಈತನ ಕವಿತೆಗಳಲ್ಲಿ ಹಾಸ್ಯ ಮತ್ತು ಸ್ವೋಪಜ್ಞತೆ ಮಿಂಚುತ್ತವೆ. 1788ರಲ್ಲಿ ಈತನ ಬರಹವೆಲ್ಲ ಒಂದು ಸಂಪುಟದಲ್ಲಿ ಪ್ರಕಟವಾಯಿತು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ವಿಲಿಯಂ}}
3pzc91s2wyd3a0eewv4jk57yqsw0c59
1371581
1371580
2026-04-14T14:34:39Z
VASANTH S.N.
728
added [[Category:ಇಂಗ್ಲಿಷ್ ಕವಿಗಳು]] using [[Help:Gadget-HotCat|HotCat]]
1371581
wikitext
text/x-wiki
'''ವಿಲಿಯಂ ಕಿಂಗ್ ''' 1663-1712. [[ಆಂಗ್ಲ ಭಾಷೆ|ಇಂಗ್ಲಿಷ್]] [[ಕವಿ]] ಚತುರೋಕ್ತಿ ಹಾಗೂ ವಿವಿಧ ರೀತಿಯ ಬರಹಗಳಿಗೆ ಪ್ರಸಿದ್ಧನಾದವ. 1685ರಲ್ಲಿ [[ಆಕ್ಸ್ಫರ್ಡ್ ವಿಶ್ವವಿದ್ಯಾಲಯ|ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯ]]ದ ಪದವಿ ಪಡೆದು, ಕಾನೂನನ್ನು ಅಭ್ಯಾಸಮಾಡಿ, ಅನಂತರ [[ಸಾಹಿತ್ಯ]] ರಚನೆಗೆ ತೊಡಗಿದ. ಮಾನವ ಸ್ವಭಾವದಲ್ಲಿನ ದೌರ್ಬಲ್ಯವನ್ನು ಗುರುತಿಸುವ ಶಕ್ತಿ ಪಡೆದಿದ್ದ ಈತ ಕಟುವಿಮರ್ಶಕನಾಗಿಯೂ ಇದ್ದ. ಆದರೆ ಈತನ ಬರವಣಿಗೆಯಲ್ಲಿನ ಹಾಸ್ಯದ ಹೊನಲು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆ ಮಾಡಿರುವುರಿಂದ ಈತ ಹೆಚ್ಚಿನ ಜನಪ್ರಿಯತೆಗೆ ಕಾರಣನಾಗಿದ್ದಾನೆ.
ಟೋರಿ ಮತ್ತು ಹೈಚರ್ಚ್ ಪಕ್ಷಪಾತಿಯಾಗಿ ಅನೇಕ ಲಘು ಗ್ರಂಥಗಳನ್ನು ಬರೆದ. ಟೋರಿಪಕ್ಷದ ನಾಯಕ ವಿಲಿಯಂ ಷರ್ಲಾಕ್ ಮತ್ತು ವಿರೋಧಪಕ್ಷದ ರಾಬರ್ಟ್ ಸೌತ್ ಕ್ರೈಸ್ತ ತ್ರಿಮೂರ್ತಿತ್ವ ಕುರಿತು ನಡೆಸಿದ ವಾಗ್ವಾದಗಳನ್ನು ಕುರಿತು ಈತ ಒಂದು ಲಘುಪತ್ರಕವನ್ನು ಬರೆದನಲ್ಲದೆ'' ದಿ ಬ್ಯಾಟಲ್ ರಿಯಲ್'' ಎಂಬ ಲಾವಣಿಯನ್ನು ರಚಿಸಿದ. ರಾಬರ್ಟ್ ಮೋಲ್ಸ್ವರ್ತ್ ಡೆನ್ಮಾರ್ಕಿನ ಸರ್ಕಾರ ಪದ್ಧತಿಯನ್ನು ಟೀಕಿಸಿದ. ಅದಕ್ಕೆ ಈತ ಪರಿಣಾಮಕಾರಿ ಪ್ರತ್ಯುತ್ತರ ಬರೆದ (1694). ಇದಕ್ಕಾಗಿ [[ಡೆನ್ಮಾರ್ಕ್]] ವಿಶ್ವವಿದ್ಯಾನಿಲಯ ಕಿಂಗ್ಗೆ ಧನ್ಯವಾದವನ್ನರ್ಪಿಸಿತು. ಜೊತೆಗೆ ರಾಜಕುಮಾರಿ ಆನ್ಳ ಕಾರ್ಯದರ್ಶಿಯ ಕೆಲಸ ಸಿಕ್ಕಿತು. 1699ರಲ್ಲಿ ಬೆಂಟ್ಲೆಯನ್ನು ಅಣಕವಾಡಿ ''ಡೈಲಾಗ್ಸ್ ಆಫ್ ಡೆಡ್'' ಎಂಬ ಪುಸ್ತಕವನ್ನು ಅತ್ಯಂತ ಚತುರೋಕ್ತಿಯಿಂದ ಬರೆದ. ತನಗೆ ಹಾಲು ನೀಡುತ್ತಿದ್ದ ಕೆಂಪು ಹಸುವನ್ನು ಕುರಿತು ''ಮಲ್ಲಿ ಆಫ್ ಮನ್ಟೌನ್'' (1704) ಕವನ ರಚಿಸಿದ. 1701ರಲ್ಲಿ ಅರ್ಲ್ ಆಫ್ ಅಂಗೆಲ್ಸೆಯ ದಾಂಪತ್ಯ ವಿಚ್ಛೇದನದ ಬಗ್ಗೆ ಲಾಡ್ರ್ಸ್ ಸಭೆಯಲ್ಲಿ ವಾದಿಸಿ ಜಯಿಸಿದ. ಇದರಿಂದ ಕಿಂಗ್ಗೆ ಐರ್ಲೆಂಡಿನ ನ್ಯಾಯಾಧೀಶ ಸ್ಥಾನ ದೊರಕಿತು. ಆದರೆ ಆ ಕೆಲಸದಲ್ಲಿ ಈತನಿಗೆ ಆಸಕ್ತಿಯಿರಲಿಲ್ಲ.
ಇಂಗ್ಲೆಂಡಿಗೆ ಹಿಂದಿರುಗಿ 1708ರಲ್ಲಿ ಹೊರೇಸನ ದಿ ಆರ್ಟ್ ಆಫ್ ಪೊಯಟ್ರಿ ಪದ್ಯವನ್ನನುಸರಿಸಿ'' ದಿ ಆರ್ಟ್ ಆಫ್ ಕುಕರಿ'' ಎಂಬ ಕವನವನ್ನು ಪ್ರಕಟಿಸಿದ. ಸಮಕಾಲೀನ ಜ್ಞಾನವನ್ನು ಗೇಲಿ ಮಾಡಿ ''ಯೂಸ್ಫುಲ್ ಟ್ರಾನ್ಸ್ಯಾಕ್ಷನ್ ಇನ್ ಫಿಲಾಸಫಿ'' ಎಂಬ ಗ್ರಂಥವನ್ನು ರಚಿಸಿದ (1709). ಪ್ರಬಂಧಕಾರ ಸ್ಟೀಲ್ ನಡೆಸುತ್ತಿದ್ದ ಟ್ಯಾಟ್ಲರ್ ಮತ್ತು ದಿ ಎಕ್ಸಾಮಿನಮಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ. ಮೈತುಂಬ ಸಾಲ ಮಾಡಿ. ತೀರಿಸಲಾಗದೆ ಸೆರೆಮನೆ ವಾಸವನ್ನೂ ಅನುಭವಿಸಿದ. 1711ರಲ್ಲಿ ಈತನಿಗೆ ಹುದ್ದೆಯೊಂದು ದೊರಕಿದರೂ ಇಷ್ಟವಿಲ್ಲದೆ ಮರುವರ್ಷ ಅದನ್ನು ಬಿಟ್ಟ.
ಈತನ ಕವಿತೆಗಳಲ್ಲಿ ಹಾಸ್ಯ ಮತ್ತು ಸ್ವೋಪಜ್ಞತೆ ಮಿಂಚುತ್ತವೆ. 1788ರಲ್ಲಿ ಈತನ ಬರಹವೆಲ್ಲ ಒಂದು ಸಂಪುಟದಲ್ಲಿ ಪ್ರಕಟವಾಯಿತು.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ವಿಲಿಯಂ}}
[[ವರ್ಗ:ಇಂಗ್ಲಿಷ್ ಕವಿಗಳು]]
20rsghscd0y70umkofrasc6bktzx9cq