ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.24 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ತುಂಗಾ 0 968 1371626 1349823 2026-04-17T10:34:23Z ~2026-23690-24 99079 1371626 wikitext text/x-wiki '''ತುಂಗಾ''' ನದಿ [[ಭಾರತ]]ದ [[ಕರ್ನಾಟಕ]] ರಾಜ್ಯದ ಒಂದು ನದಿ. [[Image:tunga.jpg|thumbnail|ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿ]] ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ '''ಗಂಗಾ ಮೂಲ'''ದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು [[ಕರ್ನಾಟಕ]]ದ [[ಚಿಕ್ಕಮಗಳೂರು]] ಮತ್ತು [[ಶಿವಮೊಗ್ಗ]] ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿಮೀ ದೂರದವರೆದೆ ಹರಿದು [[ಶಿವಮೊಗ್ಗ]] ಜಿಲ್ಲೆಯ [[ಕೂಡ್ಲಿ]]ಯಲ್ಲಿ [[ಭದ್ರಾ]] ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ [[ತುಂಗಭದ್ರಾ]] ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ [[ಕೃಷ್ಣಾ ನದಿ]]ಯನ್ನು ಸೇರುತ್ತದೆ. ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ! ತುಂಗಾ ನದಿಗೆ [[ಗಾಜನೂರು|ಗಾಜನೂರಿನಲ್ಲಿ]] ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ [[ಹೊಸಪೇಟೆ]]ಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ [[ಶೃಂಗೇರಿ]].[[ತೀರ್ಥಹಳ್ಳಿ]] ಮತ್ತು ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು. [[Category: ಭೂಗೋಳ]] [[ವರ್ಗ:ಜಲಸಮೂಹಗಳು]] [[ವರ್ಗ:ನದಿಗಳು]] [[Category:ಭಾರತದ ನದಿಗಳು]] [[Category:ಕರ್ನಾಟಕದ ನದಿಗಳು]] [[de:Tunga]] [[en:Tunga River]] [[es:Tunga]] [[ru:Тунга]] [[ta:துங்கா ஆறு]] sj3gljraenyp77yzji5c7iw9b5qgnb9 ಕೃಷ್ಣದೇವರಾಯ 0 1226 1371620 1342913 2026-04-17T08:53:49Z VASANTH S.N. 728 added [[Category:ರಾಜರು]] using [[Help:Gadget-HotCat|HotCat]] 1371620 wikitext text/x-wiki {{Cn}} {{Infobox monarch |name = Sri Krishnadevaraya/ ಶ್ರೀ ಕೃಷ್ಣದೇವರಾಯ/కృష్ణదేవరాయలు |title = [[ವಿಜಯನಗರ]] ಸಾಮ್ರಾಟ |image = Vijayanagara.jpg |caption = ಸಾಮ್ರಾಟ್ ಶ್ರೀ ಕೃಷ್ಣದೇವರಾಯರ ಕಂಚಿನ ಪ್ರತಿಮೆ |reign = ೨೬ ಜುಲೈ ೧೫೦೯ - ೧೫೨೯<ref name="Srinivasan1979">{{cite book|last=Srinivasan|first=C. R.|title=Kanchipuram Through the Ages|url=https://books.google.com/books?id=dJEcAAAAMAAJ|accessdate=25 July 2014|year=1979|publisher=Agam Kala Prakashan|page=200}}</ref> |religion = [[ಹಿಂದೂ]] |native_lang1 = [[ಕನ್ನಡ]],<br/>[[ತುಳು]],<br/> [[ತೆಲುಗು]] |native_lang1_name1= |predecessor =[[ವೀರ ನರಸಿಂಹರಾಯ]] |successor =[[ಅಚ್ಯುತ ದೇವರಾಯ]] |queen = ಚಿನ್ನಾ ದೇವಿ,<br/>ತಿರುಮಲಾ ದೇವಿ,<br/> ಅನ್ನಪೂರ್ಣಾ ದೇವಿ |dynasty =[[ತುಳುವ ವಂಶ]] |father =[[ತುಳುವ ನರಸ ನಾಯಕ]] |birth_date = ೧೬ ಫೆಬ್ರುವರಿ ೧೪೭೧ |birth_place =ಹಂಪಿ, ಕರ್ನಾಟಕ |death_date =೧೫೨೯ ಅಕ್ಟೋಬರ್‌ ೧೭ |place of burial =ಹಂಪಿ, ಕರ್ನಾಟಕ |}} {{Vijayanagara empire}} [[File:Kannada inscription (1509 AD) of Krishnadeva Raya at entrance to mantapa of Virupaksha temple in Hampi.JPG|thumb|right|upright|ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ]] [[File:Kannada inscription of Krishnadeva Raya (1513 AD) at the Krishna temple in Hampi.JPG|thumb|upright| ಈಗಿನ [[ಒಡಿಶಾ]] ಪ್ರಾಂತ್ಯದ ಗಜಪತಿ ಮಹಾರಾಜನ ಸಂಸ್ಥಾನವನ್ನು ಗೆದ್ದ ಬಗೆಗಿನ ಕ್ರಿ.ಶ ೧೫೧೩ರ ಕನ್ನಡ ಶಾಸನ. ಹಂಪಿ ವಿಜಯ ವಿಠ್ಠಲ ದೇವಾಲಯದ ಪ್ರಾಂಗಣದಲ್ಲಿದೆ.]] [[File:Vijayastambha (Victory Pillar) at Potnuru 03.JPG|thumb|right|250px|ವಿಜಯಸ್ಥಂಬ,ಪೊಟ್ನೂರು,ವಿಶಾಖ,ಆಂಧ್ರ]] '''ಕೃಷ್ಣದೇವರಾಯ''' ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ [[ವಿಜಯನಗರ]] ಸಾಮ್ರಾಜ್ಯದ ಚಕ್ರವರ್ತಿ ಮತ್ತು [[ವಿಜಯನಗರ]]ದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ<ref>{{cite web|url=https://www.ancient-origins.net/history-famous-people/krishnadevaraya-kingly-diplomat-patron-arts-military-0010286 |title=ಕೃಷ್ಣದೇವರಾಯರ ಕುರಿತ ಆಂಗ್ಲ ಮಾಹಿತಿ ಪುಟ}}</ref>. [[ವಿಜಯನಗರ]] ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ. ==ಹಿನ್ನೆಲೆ== *ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ.<ref>https://books.google.co.in/books?id=740AqMUW8WQC&q=Tulu#v=snippet&q=Tuluva&f=false</ref> ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ [[ಕೃಷ್ಣಜನ್ಮಾಷ್ಟಮಿ]]ಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ [[ವಿಜಯನಗರದ]] ಉಪನಗರವಾಗಿ [[ನಾಗಲಾಪುರ]] ಎಂಬ ಸುಂದರ ನಗರವನ್ನು ಕಟ್ಟಿಸಿದನು. *ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ [[ತಿಮ್ಮರಸು]](ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. * ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ [[ಭಾರತ]]ಕ್ಕೆ ಬಂದ [[ಪೋರ್ಚುಗೀಸ್]] ಯಾತ್ರಿಕರಾದ '''ಡೊಮಿಂಗೋ ಪಾಯಸ್''' ಮತ್ತು '''ಫೆರ್ನಾವ್ ನೂನೀಜ್''' ಅವರ ಬರಹಗಳಿ೦ದ ತಿಳಿದುಬರುತ್ತದೆ. ==ರಾಜ್ಯವಿಸ್ತಾರ== * ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು [[ಬೀದರ್|ಬೀದರಿನ]] ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ [[ರಾಯಚೂರಿಗೆ|ರಾಯಚೂರು]] ಮುತ್ತಿಗೆ ಹಾಕಿ [[ಕಲಬುರಗಿ|ಗುಲ್ಬರ್ಗಾ]] ಮತ್ತು [[ಬೀದರ್]] ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ [[ಶ್ರೀರಂಗಪಟ್ಟಣ]]ದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ. * ನಂತರ ಪೂರ್ವಕ್ಕೆ ತಿರುಗಿ [[ಪ್ರತಾಪರುದ್ರ]] ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ [[ವಿಜಯಪುರ|ಬಿಜಾಪುರದ]] [[ಇಸ್ಮಾಯಿಲ್ ಆದಿಲ್ ಷಾ]]ನಿ೦ದ [[ರಾಯಚೂರ|ರಾಯಚೂರು]]ನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು. * ಕೊನೆಯ ಯುದ್ಧದಲ್ಲಿ [[ಬಹಮನಿ ಸುಲ್ತಾನರ|ಬಹಮನಿ ಸುಲ್ತಾನರು]] ಮೊದಲ ರಾಜಧಾನಿಯಾದ [[ಕಲಬುರಗಿ|ಗುಲ್ಬರ್ಗಾದ]] ಕೋಟೆ ನೆಲಸಮವಾಯಿತು. '''ಡೊಮಿಂಗೋ ಪಯಸ್''' ನ ವಿವರಣೆಯಂತೆ ಅಂದಿನ ವಿಜಯನಗರ [[ರೋಮ್]] ನಗರದಷ್ಟಾದರೂ ದೊಡ್ಡದಿದ್ದು ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ. ==ವಿದೇಶಾಂಗ ವ್ಯವಹಾರಗಳು== * ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ, ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ. *ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ [[ಬಹಮನಿ ಸುಲ್ತಾನರು]], ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ [[ಒರಿಸ್ಸಾ|ಒಡಿಶಾ]]ದ [[ಗಜಪತಿ]], ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ [[ಪೋರ್ಚುಗೀಸರು]]. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು. ==ದಕ್ಖನಿನಲ್ಲಿ ಜಯ== * ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ ವಿಜಯನಗರದ ಹಳ್ಳಿ ಪಟ್ಟಣಗಳ ಮೇಲಿನ ದಾಳಿ ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ [[ವಿಜಯಪುರ|ಬಿಜಾಪುರ]]ದ ಸುಲ್ತಾನ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. [[ಯೂಸುಫ್ ಆದಿಲ್]] ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. * ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು [[ಬಹಮನಿ ಸುಲ್ತಾನರ]] ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು [[ಬೀದರ್]], [[ಕಲಬುರಗಿ|ಗುಲ್ಬರ್ಗಾ]] ಮತ್ತು [[ವಿಜಯಪುರ|ಬಿಜಾಪುರ]]ಗಳ ಮೇಲೆ ದಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮೊಹಮ್ಮದ್ ನನ್ನು ಬಿಡುಗಡೆ ಮಾಡಿ ಆತನನ್ನು ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. [[ಗೊಲ್ಕೊಂಡಾ]] ಸುಲ್ತಾನ [[ಕುಲಿ ಕುತ್ಬ್ ಷಾ]]ನನ್ನು ಕೃಷ್ಣದೇವರಾಯನ ಮಂತ್ರಿ [[ತಿಮ್ಮರಸ]] ಸೋಲಿಸಿದನು. ==ಸಾಮಂತರ ಜೊತೆ ಯುದ್ಧ== ಸ್ಥಳೀಯ ಪಾಳೆಯಗಾರರು ಮತ್ತು [[ಭುವನಗಿರಿ]]ಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು ತನ್ನ ರಾಜ್ಯವನ್ನು [[ಕೃಷ್ಣಾನದಿ]]ಯವರೆಗೂ ವಿಸ್ತರಿಸಿದನು. [[ಕಾವೇರಿ]] ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ [[ಶ್ರೀರಂಗಪಟ್ಟಣ]] ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು [[ಗೋದಾವರಿ]] ನದಿಯನ್ನು ದಾಟಿತು. ==ಕಳಿಂಗ ಯುದ್ಧ== *ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು. *ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು. *ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ, ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. *ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು. *ಆದರೆ, ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. *೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ. ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು. ==ಅಂತಿಮ ಸಂಘರ್ಷ== * ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ. * ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ [[ಪೆಮ್ಮಸಾನಿ ರಾಮಲಿಂಗ ನಾಯ್ಡು]] ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು. * ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು. * ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು<ref>{{cite journal |last1=Narasimhan |title=THE HONNENAHALLI UNPUBLISHED INSCRIPTION FURNISHING THE DATE OF THE DEMISE OF SRI KRISHNADEVARAYA |journal=The Quarterly Journal of The Mythic Society |date=2021 |volume=112 |issue=1 |url=https://www.academia.edu/129402100/THE_HONNENAHALLI_UNPUBLISHED_INSCRIPTION_FURNISHING_THE_DATE_OF_THE_DEMISE_OF_SRI_KRISHNADEVARAYA?source=swp_share}}</ref> * ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ. == ಆಂತರಿಕ ವ್ಯವಹಾರಗಳು== *ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ. *ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. *ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ. ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ. *ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು. *ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ. == ಕಲೆ ಮತ್ತು ಸಾಹಿತ್ಯದಲ್ಲಿ == ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ==ಕನ್ನಡ ಸಾಹಿತ್ಯ== ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ. == ತಮಿಳು ಸಾಹಿತ್ಯ== ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು. ==ಸಂಸ್ಕೃತ ಸಾಹಿತ್ಯ== ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ. ==ಆಂಧ್ರ ವಿಷ್ಣು ದೇವಾಲಯಕ್ಕೆ ಭೇಟಿ== *ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ತನ್ನ ಕಳಿಂಗ ಪ್ರಚಾರ (c. ೧೫೧೬) ಸಂದರ್ಭದಲ್ಲಿ ವಿಜಯವಾಡ ಮೂಲಕ ಪ್ರಯಾಣಿಸುತ್ತಿದ್ದ. ಅವರು ವಿಜಯವಾಡ, ಕೊಂಡಪಲ್ಲಿ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಂಡರು. ಅವರು ಶ್ರೀ ಆಂಧ್ರ ವಿಷ್ಣುವಿನ ಪವಿತ್ರ ದೇವಾಲಯದ ಬಗ್ಗೆ ತಿಳಿದು ಬಂದು ಕೆಲವು ದಿನಗಳ ಶ್ರೀಕಾಕುಲಂ ಹಳ್ಳಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಏಕಾದಶಿ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ ಪ್ರದರ್ಶನ. *ಎಲ್ಲಾ ಅವರ ವೈಭವ ಶ್ರೀ ಆಂಧ್ರ ವಿಷ್ಣು ಒಂದು ಬೆಳಗಿನ ಡ್ರೀಮ್ ("ನೀಲ mEGhamu DAlu Deelu sEyaga jAlu....") ಚಕ್ರವರ್ತಿಯ ಕಾಣಿಸುತ್ತಿದ್ದವು ಇಲ್ಲಿದೆ. ಅಮುಕ್ತಮಾಲ್ಯದ ಒಳಗೆ ಸ್ವತಃ [8] ಉಲ್ಲೇಖಿಸಲಾಗಿದೆ ಒಂದು Harivāsara, ಶ್ರೀ ಕೃಷ್ಣದೇವರಾಯ ಮೇಲೆ ಶ್ರೀ ಆಂಧ್ರ ವಿಷ್ಣುವಿನ Darsan ಹೊಂದಿತ್ತು. Harivāsara ಏಕಾದಶಿ ಕೊನೆಯ 4 ಮಹೂರ್ತಗಳಲ್ಲಿ ಒಂದಾಗಿದೆ ಮತ್ತು Dwadasi, ಅಂದರೆ, 6 ಗಂಟೆ 24 ನಿಮಿಷ ಮೊದಲ 4 ಮಹೂರ್ತಗಳಲ್ಲಿ ಒಂದಾಗಿದೆ *ದೇವಸ್ಥಾನಕ್ಕೆ ಭೇಟಿ ಈ ಘಟನೆ Ahobilam Śaasanam (ಡಿಸೆಂಬರ್ 1515 ರ) ಮತ್ತು ಸಿಂಹಾಚಲಂ Śaasanam (ಮಾರ್ಚ್ 1515 ರ 30) ನಡುವೆ ಇರಬೇಕು. ಬಹುಶಃ ಜನವರಿ 1516, ಅವರು Dvadasi ದಿನ ದೇವಾಲಯಕ್ಕೆ ಭೇಟಿ ಮಾಡಿರಬಹುದು. ಈ ಮೀರಿ ಯಾವುದೇ ಮಾನ್ಯ ಉಲ್ಲೇಖಗಳು ಭೇಟಿ ನಿಖರವಾದ ದಿನಾಂಕ ಲಭ್ಯವಿವೆ. [9] ಶ್ರೀ ಕೃಷ್ಣದೇವರಾಯ ಸ್ವತಃ ಈ ಕೆಲಸ ಸಂಯೋಜನೆಯು ಸನ್ನಿವೇಶ ಸ್ಮರಿಸುತ್ತಾರೆ. *ಕೆಲವೊಮ್ಮೆ ಹಿಂದೆ, ನಾನು ಕಳಿಂಗದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ದಾರಿಯಲ್ಲಿ ನಾನು ವಿಜಯವಾಡ ನನ್ನ ಸೈನ್ಯವು ಕೆಲವು ದಿನಗಳ ಕಾಲ ಇದ್ದರು. ನಂತರ ನಾನು Srikakula ವಾಸಿಸುವ ಆಂಧ್ರ ವಿಷ್ಣು, ಭೇಟಿ ಹೋದರು. ಆ ದೇವರ ರಾತ್ರಿ (Harivaasaram) ನಾಲ್ಕನೆಯ ಹಾಗೂ ಕೊನೆಯ ವೀಕ್ಷಣಾ, ವಿಷ್ಣು ಡೇ (Dvadasi) ವೇಗದ ಗಮನಿಸಿದ ಆಂಧ್ರ ವಿಷ್ಣು ನನ್ನ ಕನಸಿನಲ್ಲಿ ನನ್ನ ಬಳಿ ಬಂದು. *ಬುದ್ಧಿವಂತ ಮತ್ತು ಹೊಳೆಯುವ ಅವನ ಕಣ್ಣುಗಳು, ಅವಮಾನ ಕಮಲದ ಪುಟ್. ಆತ ಅದನ್ನು ತನ್ನ ಹದ್ದಿನ ರೆಕ್ಕೆಗಳು ಬದಲಾಗಿ ಈಗಲೂ ಅತ್ಯುತ್ತಮ ಗೋಲ್ಡನ್ ರೇಷ್ಮೆ, ಅಪ್ಪಟವಾದ ಧರಿಸಿರುತ್ತಾಳೆ ಮಾಡಲಾಯಿತು. ಕೆಂಪು ಸೂರ್ಯೋದಯ ಮಸುಕಾದ ತನ್ನ ಎದೆಯ ಮೇಲೆ ಮಾಣಿಕ್ಯ ಹೋಲಿಸಲಾಗುತ್ತದೆ. [10] ತೆಲುಗು ಕೆಲಸ ಪ್ರಾರಂಭಿಸಬೇಕು [ಬದಲಾಯಿಸಿ] ಲಾರ್ಡ್ಸ್ ಶಿಕ್ಷಣ ಶ್ರೀ ಆಂಧ್ರ ವಿಷ್ಣು ಶ್ರೀರಂಗಮ್ನಲ್ಲಿನ ಅಂಡಾಲ್ನಿಂದ ("rangamandayina penDili seppumu..") ತಮ್ಮ ಮದುವೆಯ ಕಥೆಯನ್ನು ಸಂಯೋಜಿಸಲು ಕೇಳಿಕೊಂಡರು. *ಈ ಕೃತಿಯ 14 ಕವನದ ನಾವು, ಲಾರ್ಡ್ ಕೂಡ ತೆಲುಗು ಕಥೆಯನ್ನು ಹೇಳಲು ಚಕ್ರವರ್ತಿ ಆದೇಶ Telugus ರಾಜ (ತೆಲುಗು Vallabhunḍa) ತನ್ನನ್ನು ಉಲ್ಲೇಖಿಸಲಾಗುತ್ತದೆ ಮತ್ತು ಕನ್ನಡ ಕಿಂಗ್ (ಕನ್ನಡ ರಾಯ) ಎಂದು ಶ್ರೀ ಕೃಷ್ಣದೇವರಾಯ ಸೂಚಿಸುತ್ತದೆ ಎಂದು ನೋಡಬಹುದು. (... NEnu delugu raayanDa, ಕನ್ನಡ raaya!, Yakkodunangappu....). ಲಾರ್ಡ್ "telugadElayanna, dESambu ತೆಲುಗು. YEnu ತೆಲುಗು vallaBhunDa. Telugo ಕಂದ..... yerugavE ಬಸದಿ, dESa BhAShalandu ತೆಲುಗು lessa!" ಸಮರ್ಥನೆಯ ಚಕ್ರವರ್ತಿ ನಿರ್ಬಂಧಕ್ಕೆ ಮತ್ತು ಇಡೀ ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕಾವ್ಯಾತ್ಮಕ ಕೃತಿಗಳ ಒಂದು ಇದು ಅಮುಕ್ತಮಾಲ್ಯದ ಸಂಯೋಜಿಸಿದರು. [11] "తెలుఁగ దేల నన్న దేశంబు దెలుఁగేను తెలుఁగు వల్లభుండఁ దెలుఁ గొకండ యెల్ల నృపులగొలువ నెరుఁగ వే బాసాడి దేశభాషలందుఁ తెలుఁగు లెస్స " - శ్రీ ఆంధ్ర విష్ణు "TelugadElayanna, dESambu telugEnu ತೆಲುಗು vallaBhunDa telugokanDa yella nRpulu golva nerugavE ಬಸದಿ dESa BhAShalandu ತೆಲುಗು lessa " ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು ಉದ್ಧರಣ ಅರ್ಥ: "ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. " == ಧರ್ಮ ಮತ್ತು ಸಂಸ್ಕೃತಿ== *ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಗೆ ಕಾಂಪ್ಲೆಕ್ಸ್ (ಮುನ್ನೆಲೆಯಲ್ಲಿ ಅರ್ಧವೃತ್ತಾಕಾರದ ಕಟ್ಟಡ) ಎಂದು ನಾರಯಣಗಿರಿ ಬೆಟ್ಟದ ಮೇಲೆ ಶ್ರೀವಾರಿ ರ್ಪಾದಾಲು ಕಂಡಂತೆ ಕೃಷ್ಣದೇವ ರಾಯ ಹಿಂದೂ ಧರ್ಮ ಎಲ್ಲ ಪಂಥಗಳು ಗೌರವವನ್ನು ಮತ್ತು ವಜ್ರ ಲೇಪಿತ ಕಿರೀಟಗಳು ನಿಂದ ಚಿನ್ನದ ಖಡ್ಗಗಳನ್ನು ಹಿಡಿದು ಅಮೂಲ್ಯವಾದ ಮೌಲ್ಯದ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಲವಾರು ವಸ್ತುಗಳ ಮೇಲೆ ಯಥೇಚ್ಛವಾಗಿ ಸುರಿದ. *ಜೊತೆಗೆ, ಆತ ಮತ್ತು ದೇವಾಲಯದ complex.These ಪ್ರತಿಮೆಗಳು ಅವರ ಪತ್ನಿಯರು ಪ್ರತಿಮೆಗಳ ತಯಾರಿಕೆ ಕಾರ್ಯಾರಂಭ ಹೇಳಲಾಗುತ್ತದೆ ಇನ್ನೂ ನಿರ್ಗಮನ ದೇವಸ್ಥಾನವನ್ನು ಕಾಣಬಹುದಾಗಿದೆ. ಕೃಷ್ಣದೇವ ರಾಯ ಔಪಚಾರಿಕವಾಗಿ ವ್ಯಸತಿರ್ಥ ಅದಕ್ಕೆ ವೈಷ್ಣವ ಸಂಪ್ರದಾಯದ ಅನ್ನು ಪ್ರಾರಂಭಿಸಿದರು. [17] ಅವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಕವಿಗಳು ಮತ್ತು ವಿದ್ವಾಂಸರು ಪೋಷಿಸಿದರು. ಶ್ರೀ ವ್ಯಾಸತಿರ್ಥ ತಮ್ಮ ಕುಲ-ಗುರುವಾಗಿದ್ದರು. ==ಅಂತ್ಯ== * ರಾಜ ಮತ್ತು ತನ್ನನ್ನು ಹುದ್ದೆಯಿಂದ ಕೈಗೆತ್ತಿಕೊಂಡು ತಮ್ಮ ಜೀವಿತಾವಧಿಯಲ್ಲಿ ಕೃಷ್ಣದೇವರಾಯ ತನ್ನ ಆರು ವರ್ಷದ ಮಗ ತಿರುಮಲರಾಯನನ್ನು ಪಟ್ಟಕ್ಕೆ ಏರಿಸಿದರು ಎಂದು ಹೇಳಲಾಗಿದೆ. ಆದರೆ ತಿರುಮಲರಾಯ ಅನಾರೋಗ್ಯಕ್ಕೊಳಗಾದರು ಸಾಲುವ ತಿಮ್ಮ(ಮುಖ್ಯಮಂತ್ರಿ) ಮಗ ಮೂಲಕ ವಿಷ ನಿಧನರಾದರು. *ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಹಾಗು ಶೀಘ್ರವೇ ಅಂದರೆ ೧೫೨೯ ರ ನಂತರ ನಿಧನ ಏತನ್ಮಧ್ಯೆ ಕೃಷ್ಣದೇವರಾಯ ಆದಿಲ್ ಶಾನ ಸ್ವಾಮ್ಯದಲ್ಲಿ ನಂತರ, ಬೆಳಗಾವಿ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, ಅಚ್ಯುತರಾಯ ನಾಮನಿರ್ದೇಶನಗೊಂಡಿರುತ್ತಾರೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ. {{commons category|Krishnadevaraya}} == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಅರಸರು]] [[ವರ್ಗ:ಕರ್ನಾಟಕದ ಇತಿಹಾಸ]] [[ವರ್ಗ:ವಿಜಯನಗರ ಸಾಮ್ರಾಜ್ಯ]] [[ವರ್ಗ:ರಾಜರು]] 3ango8z16hcvyqgyy13g6v5ctlc90se 1371621 1371620 2026-04-17T08:54:33Z VASANTH S.N. 728 added [[Category:ಸಾಮ್ರಾಜ್ಯಗಳು]] using [[Help:Gadget-HotCat|HotCat]] 1371621 wikitext text/x-wiki {{Cn}} {{Infobox monarch |name = Sri Krishnadevaraya/ ಶ್ರೀ ಕೃಷ್ಣದೇವರಾಯ/కృష్ణదేవరాయలు |title = [[ವಿಜಯನಗರ]] ಸಾಮ್ರಾಟ |image = Vijayanagara.jpg |caption = ಸಾಮ್ರಾಟ್ ಶ್ರೀ ಕೃಷ್ಣದೇವರಾಯರ ಕಂಚಿನ ಪ್ರತಿಮೆ |reign = ೨೬ ಜುಲೈ ೧೫೦೯ - ೧೫೨೯<ref name="Srinivasan1979">{{cite book|last=Srinivasan|first=C. R.|title=Kanchipuram Through the Ages|url=https://books.google.com/books?id=dJEcAAAAMAAJ|accessdate=25 July 2014|year=1979|publisher=Agam Kala Prakashan|page=200}}</ref> |religion = [[ಹಿಂದೂ]] |native_lang1 = [[ಕನ್ನಡ]],<br/>[[ತುಳು]],<br/> [[ತೆಲುಗು]] |native_lang1_name1= |predecessor =[[ವೀರ ನರಸಿಂಹರಾಯ]] |successor =[[ಅಚ್ಯುತ ದೇವರಾಯ]] |queen = ಚಿನ್ನಾ ದೇವಿ,<br/>ತಿರುಮಲಾ ದೇವಿ,<br/> ಅನ್ನಪೂರ್ಣಾ ದೇವಿ |dynasty =[[ತುಳುವ ವಂಶ]] |father =[[ತುಳುವ ನರಸ ನಾಯಕ]] |birth_date = ೧೬ ಫೆಬ್ರುವರಿ ೧೪೭೧ |birth_place =ಹಂಪಿ, ಕರ್ನಾಟಕ |death_date =೧೫೨೯ ಅಕ್ಟೋಬರ್‌ ೧೭ |place of burial =ಹಂಪಿ, ಕರ್ನಾಟಕ |}} {{Vijayanagara empire}} [[File:Kannada inscription (1509 AD) of Krishnadeva Raya at entrance to mantapa of Virupaksha temple in Hampi.JPG|thumb|right|upright|ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ]] [[File:Kannada inscription of Krishnadeva Raya (1513 AD) at the Krishna temple in Hampi.JPG|thumb|upright| ಈಗಿನ [[ಒಡಿಶಾ]] ಪ್ರಾಂತ್ಯದ ಗಜಪತಿ ಮಹಾರಾಜನ ಸಂಸ್ಥಾನವನ್ನು ಗೆದ್ದ ಬಗೆಗಿನ ಕ್ರಿ.ಶ ೧೫೧೩ರ ಕನ್ನಡ ಶಾಸನ. ಹಂಪಿ ವಿಜಯ ವಿಠ್ಠಲ ದೇವಾಲಯದ ಪ್ರಾಂಗಣದಲ್ಲಿದೆ.]] [[File:Vijayastambha (Victory Pillar) at Potnuru 03.JPG|thumb|right|250px|ವಿಜಯಸ್ಥಂಬ,ಪೊಟ್ನೂರು,ವಿಶಾಖ,ಆಂಧ್ರ]] '''ಕೃಷ್ಣದೇವರಾಯ''' ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ [[ವಿಜಯನಗರ]] ಸಾಮ್ರಾಜ್ಯದ ಚಕ್ರವರ್ತಿ ಮತ್ತು [[ವಿಜಯನಗರ]]ದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ<ref>{{cite web|url=https://www.ancient-origins.net/history-famous-people/krishnadevaraya-kingly-diplomat-patron-arts-military-0010286 |title=ಕೃಷ್ಣದೇವರಾಯರ ಕುರಿತ ಆಂಗ್ಲ ಮಾಹಿತಿ ಪುಟ}}</ref>. [[ವಿಜಯನಗರ]] ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ. ==ಹಿನ್ನೆಲೆ== *ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ.<ref>https://books.google.co.in/books?id=740AqMUW8WQC&q=Tulu#v=snippet&q=Tuluva&f=false</ref> ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ [[ಕೃಷ್ಣಜನ್ಮಾಷ್ಟಮಿ]]ಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ [[ವಿಜಯನಗರದ]] ಉಪನಗರವಾಗಿ [[ನಾಗಲಾಪುರ]] ಎಂಬ ಸುಂದರ ನಗರವನ್ನು ಕಟ್ಟಿಸಿದನು. *ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ [[ತಿಮ್ಮರಸು]](ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. * ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ [[ಭಾರತ]]ಕ್ಕೆ ಬಂದ [[ಪೋರ್ಚುಗೀಸ್]] ಯಾತ್ರಿಕರಾದ '''ಡೊಮಿಂಗೋ ಪಾಯಸ್''' ಮತ್ತು '''ಫೆರ್ನಾವ್ ನೂನೀಜ್''' ಅವರ ಬರಹಗಳಿ೦ದ ತಿಳಿದುಬರುತ್ತದೆ. ==ರಾಜ್ಯವಿಸ್ತಾರ== * ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು [[ಬೀದರ್|ಬೀದರಿನ]] ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ [[ರಾಯಚೂರಿಗೆ|ರಾಯಚೂರು]] ಮುತ್ತಿಗೆ ಹಾಕಿ [[ಕಲಬುರಗಿ|ಗುಲ್ಬರ್ಗಾ]] ಮತ್ತು [[ಬೀದರ್]] ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ [[ಶ್ರೀರಂಗಪಟ್ಟಣ]]ದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ. * ನಂತರ ಪೂರ್ವಕ್ಕೆ ತಿರುಗಿ [[ಪ್ರತಾಪರುದ್ರ]] ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ [[ವಿಜಯಪುರ|ಬಿಜಾಪುರದ]] [[ಇಸ್ಮಾಯಿಲ್ ಆದಿಲ್ ಷಾ]]ನಿ೦ದ [[ರಾಯಚೂರ|ರಾಯಚೂರು]]ನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು. * ಕೊನೆಯ ಯುದ್ಧದಲ್ಲಿ [[ಬಹಮನಿ ಸುಲ್ತಾನರ|ಬಹಮನಿ ಸುಲ್ತಾನರು]] ಮೊದಲ ರಾಜಧಾನಿಯಾದ [[ಕಲಬುರಗಿ|ಗುಲ್ಬರ್ಗಾದ]] ಕೋಟೆ ನೆಲಸಮವಾಯಿತು. '''ಡೊಮಿಂಗೋ ಪಯಸ್''' ನ ವಿವರಣೆಯಂತೆ ಅಂದಿನ ವಿಜಯನಗರ [[ರೋಮ್]] ನಗರದಷ್ಟಾದರೂ ದೊಡ್ಡದಿದ್ದು ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ. ==ವಿದೇಶಾಂಗ ವ್ಯವಹಾರಗಳು== * ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ, ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ. *ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ [[ಬಹಮನಿ ಸುಲ್ತಾನರು]], ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ [[ಒರಿಸ್ಸಾ|ಒಡಿಶಾ]]ದ [[ಗಜಪತಿ]], ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ [[ಪೋರ್ಚುಗೀಸರು]]. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು. ==ದಕ್ಖನಿನಲ್ಲಿ ಜಯ== * ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ ವಿಜಯನಗರದ ಹಳ್ಳಿ ಪಟ್ಟಣಗಳ ಮೇಲಿನ ದಾಳಿ ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ [[ವಿಜಯಪುರ|ಬಿಜಾಪುರ]]ದ ಸುಲ್ತಾನ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. [[ಯೂಸುಫ್ ಆದಿಲ್]] ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. * ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು [[ಬಹಮನಿ ಸುಲ್ತಾನರ]] ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು [[ಬೀದರ್]], [[ಕಲಬುರಗಿ|ಗುಲ್ಬರ್ಗಾ]] ಮತ್ತು [[ವಿಜಯಪುರ|ಬಿಜಾಪುರ]]ಗಳ ಮೇಲೆ ದಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮೊಹಮ್ಮದ್ ನನ್ನು ಬಿಡುಗಡೆ ಮಾಡಿ ಆತನನ್ನು ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. [[ಗೊಲ್ಕೊಂಡಾ]] ಸುಲ್ತಾನ [[ಕುಲಿ ಕುತ್ಬ್ ಷಾ]]ನನ್ನು ಕೃಷ್ಣದೇವರಾಯನ ಮಂತ್ರಿ [[ತಿಮ್ಮರಸ]] ಸೋಲಿಸಿದನು. ==ಸಾಮಂತರ ಜೊತೆ ಯುದ್ಧ== ಸ್ಥಳೀಯ ಪಾಳೆಯಗಾರರು ಮತ್ತು [[ಭುವನಗಿರಿ]]ಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು ತನ್ನ ರಾಜ್ಯವನ್ನು [[ಕೃಷ್ಣಾನದಿ]]ಯವರೆಗೂ ವಿಸ್ತರಿಸಿದನು. [[ಕಾವೇರಿ]] ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ [[ಶ್ರೀರಂಗಪಟ್ಟಣ]] ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು [[ಗೋದಾವರಿ]] ನದಿಯನ್ನು ದಾಟಿತು. ==ಕಳಿಂಗ ಯುದ್ಧ== *ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು. *ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು. *ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ, ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. *ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು. *ಆದರೆ, ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. *೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ. ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು. ==ಅಂತಿಮ ಸಂಘರ್ಷ== * ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ. * ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ [[ಪೆಮ್ಮಸಾನಿ ರಾಮಲಿಂಗ ನಾಯ್ಡು]] ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು. * ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು. * ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು<ref>{{cite journal |last1=Narasimhan |title=THE HONNENAHALLI UNPUBLISHED INSCRIPTION FURNISHING THE DATE OF THE DEMISE OF SRI KRISHNADEVARAYA |journal=The Quarterly Journal of The Mythic Society |date=2021 |volume=112 |issue=1 |url=https://www.academia.edu/129402100/THE_HONNENAHALLI_UNPUBLISHED_INSCRIPTION_FURNISHING_THE_DATE_OF_THE_DEMISE_OF_SRI_KRISHNADEVARAYA?source=swp_share}}</ref> * ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ. == ಆಂತರಿಕ ವ್ಯವಹಾರಗಳು== *ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ. *ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. *ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ. ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ. *ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು. *ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ. == ಕಲೆ ಮತ್ತು ಸಾಹಿತ್ಯದಲ್ಲಿ == ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ==ಕನ್ನಡ ಸಾಹಿತ್ಯ== ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ. == ತಮಿಳು ಸಾಹಿತ್ಯ== ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು. ==ಸಂಸ್ಕೃತ ಸಾಹಿತ್ಯ== ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ. ==ಆಂಧ್ರ ವಿಷ್ಣು ದೇವಾಲಯಕ್ಕೆ ಭೇಟಿ== *ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ತನ್ನ ಕಳಿಂಗ ಪ್ರಚಾರ (c. ೧೫೧೬) ಸಂದರ್ಭದಲ್ಲಿ ವಿಜಯವಾಡ ಮೂಲಕ ಪ್ರಯಾಣಿಸುತ್ತಿದ್ದ. ಅವರು ವಿಜಯವಾಡ, ಕೊಂಡಪಲ್ಲಿ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಂಡರು. ಅವರು ಶ್ರೀ ಆಂಧ್ರ ವಿಷ್ಣುವಿನ ಪವಿತ್ರ ದೇವಾಲಯದ ಬಗ್ಗೆ ತಿಳಿದು ಬಂದು ಕೆಲವು ದಿನಗಳ ಶ್ರೀಕಾಕುಲಂ ಹಳ್ಳಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಏಕಾದಶಿ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ ಪ್ರದರ್ಶನ. *ಎಲ್ಲಾ ಅವರ ವೈಭವ ಶ್ರೀ ಆಂಧ್ರ ವಿಷ್ಣು ಒಂದು ಬೆಳಗಿನ ಡ್ರೀಮ್ ("ನೀಲ mEGhamu DAlu Deelu sEyaga jAlu....") ಚಕ್ರವರ್ತಿಯ ಕಾಣಿಸುತ್ತಿದ್ದವು ಇಲ್ಲಿದೆ. ಅಮುಕ್ತಮಾಲ್ಯದ ಒಳಗೆ ಸ್ವತಃ [8] ಉಲ್ಲೇಖಿಸಲಾಗಿದೆ ಒಂದು Harivāsara, ಶ್ರೀ ಕೃಷ್ಣದೇವರಾಯ ಮೇಲೆ ಶ್ರೀ ಆಂಧ್ರ ವಿಷ್ಣುವಿನ Darsan ಹೊಂದಿತ್ತು. Harivāsara ಏಕಾದಶಿ ಕೊನೆಯ 4 ಮಹೂರ್ತಗಳಲ್ಲಿ ಒಂದಾಗಿದೆ ಮತ್ತು Dwadasi, ಅಂದರೆ, 6 ಗಂಟೆ 24 ನಿಮಿಷ ಮೊದಲ 4 ಮಹೂರ್ತಗಳಲ್ಲಿ ಒಂದಾಗಿದೆ *ದೇವಸ್ಥಾನಕ್ಕೆ ಭೇಟಿ ಈ ಘಟನೆ Ahobilam Śaasanam (ಡಿಸೆಂಬರ್ 1515 ರ) ಮತ್ತು ಸಿಂಹಾಚಲಂ Śaasanam (ಮಾರ್ಚ್ 1515 ರ 30) ನಡುವೆ ಇರಬೇಕು. ಬಹುಶಃ ಜನವರಿ 1516, ಅವರು Dvadasi ದಿನ ದೇವಾಲಯಕ್ಕೆ ಭೇಟಿ ಮಾಡಿರಬಹುದು. ಈ ಮೀರಿ ಯಾವುದೇ ಮಾನ್ಯ ಉಲ್ಲೇಖಗಳು ಭೇಟಿ ನಿಖರವಾದ ದಿನಾಂಕ ಲಭ್ಯವಿವೆ. [9] ಶ್ರೀ ಕೃಷ್ಣದೇವರಾಯ ಸ್ವತಃ ಈ ಕೆಲಸ ಸಂಯೋಜನೆಯು ಸನ್ನಿವೇಶ ಸ್ಮರಿಸುತ್ತಾರೆ. *ಕೆಲವೊಮ್ಮೆ ಹಿಂದೆ, ನಾನು ಕಳಿಂಗದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ದಾರಿಯಲ್ಲಿ ನಾನು ವಿಜಯವಾಡ ನನ್ನ ಸೈನ್ಯವು ಕೆಲವು ದಿನಗಳ ಕಾಲ ಇದ್ದರು. ನಂತರ ನಾನು Srikakula ವಾಸಿಸುವ ಆಂಧ್ರ ವಿಷ್ಣು, ಭೇಟಿ ಹೋದರು. ಆ ದೇವರ ರಾತ್ರಿ (Harivaasaram) ನಾಲ್ಕನೆಯ ಹಾಗೂ ಕೊನೆಯ ವೀಕ್ಷಣಾ, ವಿಷ್ಣು ಡೇ (Dvadasi) ವೇಗದ ಗಮನಿಸಿದ ಆಂಧ್ರ ವಿಷ್ಣು ನನ್ನ ಕನಸಿನಲ್ಲಿ ನನ್ನ ಬಳಿ ಬಂದು. *ಬುದ್ಧಿವಂತ ಮತ್ತು ಹೊಳೆಯುವ ಅವನ ಕಣ್ಣುಗಳು, ಅವಮಾನ ಕಮಲದ ಪುಟ್. ಆತ ಅದನ್ನು ತನ್ನ ಹದ್ದಿನ ರೆಕ್ಕೆಗಳು ಬದಲಾಗಿ ಈಗಲೂ ಅತ್ಯುತ್ತಮ ಗೋಲ್ಡನ್ ರೇಷ್ಮೆ, ಅಪ್ಪಟವಾದ ಧರಿಸಿರುತ್ತಾಳೆ ಮಾಡಲಾಯಿತು. ಕೆಂಪು ಸೂರ್ಯೋದಯ ಮಸುಕಾದ ತನ್ನ ಎದೆಯ ಮೇಲೆ ಮಾಣಿಕ್ಯ ಹೋಲಿಸಲಾಗುತ್ತದೆ. [10] ತೆಲುಗು ಕೆಲಸ ಪ್ರಾರಂಭಿಸಬೇಕು [ಬದಲಾಯಿಸಿ] ಲಾರ್ಡ್ಸ್ ಶಿಕ್ಷಣ ಶ್ರೀ ಆಂಧ್ರ ವಿಷ್ಣು ಶ್ರೀರಂಗಮ್ನಲ್ಲಿನ ಅಂಡಾಲ್ನಿಂದ ("rangamandayina penDili seppumu..") ತಮ್ಮ ಮದುವೆಯ ಕಥೆಯನ್ನು ಸಂಯೋಜಿಸಲು ಕೇಳಿಕೊಂಡರು. *ಈ ಕೃತಿಯ 14 ಕವನದ ನಾವು, ಲಾರ್ಡ್ ಕೂಡ ತೆಲುಗು ಕಥೆಯನ್ನು ಹೇಳಲು ಚಕ್ರವರ್ತಿ ಆದೇಶ Telugus ರಾಜ (ತೆಲುಗು Vallabhunḍa) ತನ್ನನ್ನು ಉಲ್ಲೇಖಿಸಲಾಗುತ್ತದೆ ಮತ್ತು ಕನ್ನಡ ಕಿಂಗ್ (ಕನ್ನಡ ರಾಯ) ಎಂದು ಶ್ರೀ ಕೃಷ್ಣದೇವರಾಯ ಸೂಚಿಸುತ್ತದೆ ಎಂದು ನೋಡಬಹುದು. (... NEnu delugu raayanDa, ಕನ್ನಡ raaya!, Yakkodunangappu....). ಲಾರ್ಡ್ "telugadElayanna, dESambu ತೆಲುಗು. YEnu ತೆಲುಗು vallaBhunDa. Telugo ಕಂದ..... yerugavE ಬಸದಿ, dESa BhAShalandu ತೆಲುಗು lessa!" ಸಮರ್ಥನೆಯ ಚಕ್ರವರ್ತಿ ನಿರ್ಬಂಧಕ್ಕೆ ಮತ್ತು ಇಡೀ ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕಾವ್ಯಾತ್ಮಕ ಕೃತಿಗಳ ಒಂದು ಇದು ಅಮುಕ್ತಮಾಲ್ಯದ ಸಂಯೋಜಿಸಿದರು. [11] "తెలుఁగ దేల నన్న దేశంబు దెలుఁగేను తెలుఁగు వల్లభుండఁ దెలుఁ గొకండ యెల్ల నృపులగొలువ నెరుఁగ వే బాసాడి దేశభాషలందుఁ తెలుఁగు లెస్స " - శ్రీ ఆంధ్ర విష్ణు "TelugadElayanna, dESambu telugEnu ತೆಲುಗು vallaBhunDa telugokanDa yella nRpulu golva nerugavE ಬಸದಿ dESa BhAShalandu ತೆಲುಗು lessa " ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು ಉದ್ಧರಣ ಅರ್ಥ: "ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. " == ಧರ್ಮ ಮತ್ತು ಸಂಸ್ಕೃತಿ== *ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಗೆ ಕಾಂಪ್ಲೆಕ್ಸ್ (ಮುನ್ನೆಲೆಯಲ್ಲಿ ಅರ್ಧವೃತ್ತಾಕಾರದ ಕಟ್ಟಡ) ಎಂದು ನಾರಯಣಗಿರಿ ಬೆಟ್ಟದ ಮೇಲೆ ಶ್ರೀವಾರಿ ರ್ಪಾದಾಲು ಕಂಡಂತೆ ಕೃಷ್ಣದೇವ ರಾಯ ಹಿಂದೂ ಧರ್ಮ ಎಲ್ಲ ಪಂಥಗಳು ಗೌರವವನ್ನು ಮತ್ತು ವಜ್ರ ಲೇಪಿತ ಕಿರೀಟಗಳು ನಿಂದ ಚಿನ್ನದ ಖಡ್ಗಗಳನ್ನು ಹಿಡಿದು ಅಮೂಲ್ಯವಾದ ಮೌಲ್ಯದ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಲವಾರು ವಸ್ತುಗಳ ಮೇಲೆ ಯಥೇಚ್ಛವಾಗಿ ಸುರಿದ. *ಜೊತೆಗೆ, ಆತ ಮತ್ತು ದೇವಾಲಯದ complex.These ಪ್ರತಿಮೆಗಳು ಅವರ ಪತ್ನಿಯರು ಪ್ರತಿಮೆಗಳ ತಯಾರಿಕೆ ಕಾರ್ಯಾರಂಭ ಹೇಳಲಾಗುತ್ತದೆ ಇನ್ನೂ ನಿರ್ಗಮನ ದೇವಸ್ಥಾನವನ್ನು ಕಾಣಬಹುದಾಗಿದೆ. ಕೃಷ್ಣದೇವ ರಾಯ ಔಪಚಾರಿಕವಾಗಿ ವ್ಯಸತಿರ್ಥ ಅದಕ್ಕೆ ವೈಷ್ಣವ ಸಂಪ್ರದಾಯದ ಅನ್ನು ಪ್ರಾರಂಭಿಸಿದರು. [17] ಅವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಕವಿಗಳು ಮತ್ತು ವಿದ್ವಾಂಸರು ಪೋಷಿಸಿದರು. ಶ್ರೀ ವ್ಯಾಸತಿರ್ಥ ತಮ್ಮ ಕುಲ-ಗುರುವಾಗಿದ್ದರು. ==ಅಂತ್ಯ== * ರಾಜ ಮತ್ತು ತನ್ನನ್ನು ಹುದ್ದೆಯಿಂದ ಕೈಗೆತ್ತಿಕೊಂಡು ತಮ್ಮ ಜೀವಿತಾವಧಿಯಲ್ಲಿ ಕೃಷ್ಣದೇವರಾಯ ತನ್ನ ಆರು ವರ್ಷದ ಮಗ ತಿರುಮಲರಾಯನನ್ನು ಪಟ್ಟಕ್ಕೆ ಏರಿಸಿದರು ಎಂದು ಹೇಳಲಾಗಿದೆ. ಆದರೆ ತಿರುಮಲರಾಯ ಅನಾರೋಗ್ಯಕ್ಕೊಳಗಾದರು ಸಾಲುವ ತಿಮ್ಮ(ಮುಖ್ಯಮಂತ್ರಿ) ಮಗ ಮೂಲಕ ವಿಷ ನಿಧನರಾದರು. *ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಹಾಗು ಶೀಘ್ರವೇ ಅಂದರೆ ೧೫೨೯ ರ ನಂತರ ನಿಧನ ಏತನ್ಮಧ್ಯೆ ಕೃಷ್ಣದೇವರಾಯ ಆದಿಲ್ ಶಾನ ಸ್ವಾಮ್ಯದಲ್ಲಿ ನಂತರ, ಬೆಳಗಾವಿ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, ಅಚ್ಯುತರಾಯ ನಾಮನಿರ್ದೇಶನಗೊಂಡಿರುತ್ತಾರೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ. {{commons category|Krishnadevaraya}} == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಅರಸರು]] [[ವರ್ಗ:ಕರ್ನಾಟಕದ ಇತಿಹಾಸ]] [[ವರ್ಗ:ವಿಜಯನಗರ ಸಾಮ್ರಾಜ್ಯ]] [[ವರ್ಗ:ರಾಜರು]] [[ವರ್ಗ:ಸಾಮ್ರಾಜ್ಯಗಳು]] hmufoe268bz6n5msysngc9grv7gctvb ಧರ್ಮಸ್ಥಳ 0 2384 1371616 1351106 2026-04-16T16:30:51Z ChiK 40016 1371616 wikitext text/x-wiki {{Infobox settlement | name = ಧರ್ಮಸ್ಥಳ | official_name = | native_name = ಧರ್ಮಸ್ಥಳ | native_name_lang = kn | other_name = | settlement_type = ದೇವಸ್ಥಾನ ಪಟ್ಟಣ | image_skyline = Dharmasthala Temple.jpg | image_alt = | image_caption = ಶ್ರೀ ಮಂಜುನಾಥ ದೇವಸ್ಥಾನ, ಧರ್ಮಸ್ಥಳ | nickname = | pushpin_map = ಕರ್ನಾಟಕ | pushpin_label_position = right | pushpin_map_alt = | pushpin_map_caption = ಕರ್ನಾಟಕ, ಭಾರತದಲ್ಲಿ ಸ್ಥಳ | coordinates = {{coord|12.951|N|75.371|E|display=inline,title}} | subdivision_type = Country | subdivision_name = {{flag|India}} | subdivision_type1 = [[States and territories of India|ರಾಜ್ಯ]] | subdivision_type2 = [[List of districts of India|ಜಿಲ್ಲೆ]] | subdivision_type3 = ತಾಲೂಕು | subdivision_name1 = [[Karnataka|ಕರ್ನಾಟಕ]] | subdivision_name2 = [[Dakshina Kannada|ದಕ್ಷಿಣ ಕನ್ನಡ]] | subdivision_name3 = [[Belthangady taluk|ಬೆಳ್ತಂಗಡಿ]] | established_title = <!-- ಸ್ಥಾಪನೆ --> | established_date = | founder = | named_for = | government_type = ಸ್ಥಳೀಯ ಆಡಳಿತ | governing_body = ಗ್ರಾಮ ಪಂಚಾಯತ್ | unit_pref = ಮೆಟ್ರಿಕ್ | area_footnotes = | area_total_km2 = | area_rank = | elevation_footnotes = | elevation_m = | population_total = 9818 | population_metro = 246,494 | population_as_of = | population_footnotes = | population_density_km2 = auto | population_rank = | population_demonym = | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = [[Kannada|ಕನ್ನಡ]] | demographics1_title2 = ಮಾತನಾಡುವ ಭಾಷೆಗಳು | demographics1_info2 = ಕನ್ನಡ ಮತ್ತು [[Tulu language|ತುಳು]] | timezone1 = [[Indian Standard Time|IST]] | utc_offset1 = +5:30 | postal_code_type = <!-- [[Postal Index Number|PIN]] --> | postal_code = 574 216 | registration_plate = KA-21 | blank1_name_sec1 = ಸಮೀಪದ ನಗರ | blank1_info_sec1 = ಬೆಳ್ತಂಗಡಿ | website = | footnotes = }} '''ಧರ್ಮಸ್ಥಳ'''({{audio|LL-Q33673 (kan)-Yakshitha-ಧರ್ಮಸ್ಥಳ.wav|listen}} [[ದಕ್ಷಿಣ ಕನ್ನಡ]] ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. [[ಶ್ರವಣ ಬೆಳಗೊಳ|ಶ್ರವಣ ಬೆಳಗೊಳದಂತೆ]] ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ''ಮಂಜುನಾಥ'' ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತ್ರಿಗಳಾದ [[ವಾದಿರಾಜರು|ಶ್ರೀ ವಾದಿರಾಜರು]] ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ. == ಇತಿಹಾಸ == [[File:Dharmasthala temple.jpg|thumb|ಧರ್ಮಸ್ಥಳ]] *ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮಸ್ಥಳದ ಹಿಂದಿನ ಹೆಸರು "ಕುಡುಮ" ಎಂಬುದಾಗಿತ್ತು. </span> ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ - ಪತಿ ವಾಸವಾಗಿದ್ದರು.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left"> *ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು.</span> </span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು.</span>.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು.</span> *ಕಾಳರಾಹು - ಪುರುಷ ದೈವ, ಕಾಳರ್ಕಾಯಿ - ಸ್ತ್ರೀ ದೈವ, ಕುಮಾರಸ್ವಾಮಿ - ಪುರುಷ ದೈವ, ಹಾಗೂ ಕನ್ಯಾಕುಮಾರಿ - ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು.</span> *ಶಿವಯೋಗಿಗಳು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು.</span>ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು [[ದೇವಸ್ಥಾನ|ದೇವಾಲಯ]] ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.</span> *ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು [[ದೇವಾಲಯ]] ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left"> * ವೀರೇಂದ್ರ ಹೆಗ್ಗಡೆ ಅವರು ನಿಜವಾದ ನಮ್ಮ ದಕ್ಷಿಣ ಕನ್ನಡದ ದೇವರು, ಇವರ ಮಟ್ಟಿಗೆ ನಾವು ಮತ್ತೆ ನಮ್ಮ ದಕ್ಷಿಣ ಕನ್ನಡದ ಜನರು ಯಾವತ್ತಿಗೂ ಮಾತು ತಪ್ಪೊಲ್ಲ, ಇವರೇ ನಮ್ಮ ಒಡೆಯರು. "</span> <span class="notranslate" onmouseover="_tipon(this)" onmouseout="_tipoff()"><span class="google-src-text" style="direction: ltr; text-align: left">-ಹೀಗೆಂದು ದಕ್ಷಿಣ ಕನ್ನಡದ ಹಲವು ಮಂದಿ ಹೇಳುತ್ತಿರುತ್ತಾರೆ.</span> - ==ಗೊಮ್ಮಟೇಶ್ವರ ವಿಗ್ರಹ== ಇಲ್ಲಿನ ಮತ್ತೊಂದು ಆಕರ್ಷಣೆಯೆಂದರೆ ಬೃಹದಾಕಾರದ ಏಕಶಿಲಾ ಗೊಮ್ಮಟೇಶ್ವರ ವಿಗ್ರಹ. ಇದರ ನಿರ್ಮಾಣ ಕಾರ್ಯ ರಂಜಾಳ ಗೋಪಾಲಕೃಷ್ಣ ಶೆಣೈರವರ ನೇತೃತ್ವದಲ್ಲಿ 1968ರಲ್ಲಿ ಪ್ರಾರಂಭವಾಗಿ 1973ರಲ್ಲಿ ಮುಗಿಯಿತು. ಕಾರ್ಕಳದಿಂದ 75 ಕಿಮೀ ದೂರದ ಇಲ್ಲಿಗೆ ವಿಶೇಷ ವಾಹನ ವ್ಯವಸ್ಥೆಯಲ್ಲಿ ಈ ವಿಗ್ರಹವನ್ನು ತರಿಸಲಾಗಿದೆ. 39' ಎತ್ತರ 14' ದಪ್ಪನಾದ ಈ ವಿಗ್ರಹ ಗ್ರ್ಯಾನೈಟ್ ಶಿಲೆಯಿಂದ ನಿರ್ಮಾಣವಾದುದು. ಇದರ ತೂಕ 175 ಟನ್ನುಗಳು. ಇದು ಭಾರತದ ಮೂರನೆಯ ಅತ್ಯಂತ ದೊಡ್ಡ ವಿಗ್ರಹ. ಧರ್ಮಸ್ಥಳದ ಪ್ರವೇಶದ್ವಾರದ ಬಳಿಯ ಗುಡ್ಡದ ಮೇಲೆ ಇದನ್ನು ನಿಲ್ಲಿಸಲಾಗಿದೆ. [[File:Gommateshvara vigraha.jpg|thumb|ಗೊಮ್ಮಟೇಶ್ವರ ವಿಗ್ರಹ]] ==ಸಮಾಜ ಸೇವೆ== ಧರ್ಮಸ್ಥಳದ ಆಡಳಿತವು ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿದೆ. '''ಗ್ರಾಮೀಣಾಭಿವೃದ್ಧಿ ಯೋಜನೆ''' ಧರ್ಮಸ್ಥಳದಲ್ಲಿ ಒಂದು ಯೋಜನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (SKDRDP ಎಂದು ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತದೆ, ಇದು ಗ್ರಾಮೀಣಾಭಿವೃದ್ಧಿಗಾಗಿ ಚಟುವಟಿಕೆಗಳನ್ನು ಆಯೋಜಿಸುತ್ತದೆ. ಇದರ ಉದ್ಯೋಗಿಗಳು ಹಳ್ಳಿಗಳಿಗೆ ಹೋಗಿ ಶ್ರೀ ಶಕ್ತಿ ಸಂಘ ಎಂಬ ಸಣ್ಣ ಗುಂಪುಗಳನ್ನು ರಚಿಸುತ್ತಾರೆ ಮತ್ತು ಗುಂಪು ಸದಸ್ಯರಿಗೆ ವ್ಯವಹಾರಕ್ಕಾಗಿ ಬ್ಯಾಂಕ್ ಸಾಲಗಳನ್ನು ಒದಗಿಸುತ್ತಾರೆ. ಅವರು ಬೇಸಿಗೆಯಲ್ಲಿ ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ===ಸಾಮೂಹಿಕ ವಿವಾಹ=== ೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.<ref name="mass">{{Cite news |url=http://www.deccanherald.com/content/66728/mass-marriage-dharmastala-today.html |title=Mass marriage at Dharmastala today |work=Deccan Herald |access-date=16 October 2013}}</ref> ===ಅನ್ನದಾನ=== ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ಅನ್ನದಾನ ಛತ್ರವಿದೆ. ===ವಿದ್ಯಾದಾನ=== ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೫೦ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ.ಈ ಸಂಸ್ಥೆಗಳು ಸಮೀಪದ [[ಉಜಿರೆ|ಉಜಿರೆಯಲ್ಲಿ]] ಅಲ್ಲದೆ [[ಧಾರವಾಡ]], [[ಮೈಸೂರು]], [[ಮಂಗಳೂರು]], [[ಹಾಸನ]], [[ಉಡುಪಿ]] ಮುಂತಾದೆಡೆ ಹರಡಿಕೊಂಡಿವೆ. ===ಔಷಧದಾನ=== ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ===ವಸ್ತು ಸಂಗ್ರಹಾಲಯಗಳು=== ಧರ್ಮಸ್ಥಳಕ್ಕೆ ದೇವಸ್ಥಾನ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ. ==ಸಾರಿಗೆ ವ್ಯವಸ್ಥೆ== ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ [[ಮಂಗಳೂರು|ಮಂಗಳೂರಿನಿಂದ]] ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ [[ಉಜಿರೆ|ಉಜಿರೆಯಿಂದ]] ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ [[ಸುಬ್ರಹ್ಮಣ್ಯ]],[[ಉಡುಪಿ]],[[ಕೊಲ್ಲೂರು]],[[ಕಟೀಲು]] ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ. == ಚಿತ್ರಗಳು == <gallery> Gateway of Dharmasthala.jpg|ಶ್ರೀಯುತ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರಿಂದ ನಿರ್ಮಿಸಲ್ಪಟ್ಟ ಮಹಾದ್ವಾರ Dharmasthala.jpg|ಮಂಜುನಾಥಸ್ವಾಮಿ ದೇವಾಲಯ, ಧರ್ಮಸ್ಥಳ Chandranatha basadi.jpg|ಚಂದ್ರನಾಥ ಬಸದಿ Temple Near Dharmasthala.jpg|ಧರ್ಮಸ್ಥಳದ ಬಳಿಯ ಶ್ರೀ ರಾಮ ಮಂದಿರ </gallery> ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *[http://shridharmasthala.org Official website] {{Webarchive|url=https://web.archive.org/web/20070601202721/http://www.shridharmasthala.org/ |date=2007-06-01 }} * [http://www.skdrdpindia.org/ Shri Kshethra Dharmasthala Rural Development Project] {{Refimprove}} {{Interwikineeded}} [[ವರ್ಗ:ದೇವಾಲಯಗಳು]] [[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]] 2501u9a7lg1aczlilsvh0bxxay5acvx ಯಶವಂತ ಚಿತ್ತಾಲ 0 4235 1371617 1360618 2026-04-16T18:11:16Z NesaraNesara 98708 /* ನಿಧನ */ 1371617 wikitext text/x-wiki {{Infobox Writer | name = ಯಶವಂತ ಚಿತ್ತಾಲ | image = YashwantVithobaChittal.jpg | imagesize = (ಚಿತ್ರದ ಗಾತ್ರ - default is 300px) | caption = ಯಶವಂತ ಚಿತ್ತಾಲ | pseudonym = | birth_date = ಆಗಸ್ಟ್ ೩, ೧೯೨೮ | birth_place = ಹನೇಹಳ್ಳಿ, [[ಉತ್ತರ ಕನ್ನಡ]] ಜಿಲ್ಲೆ, [[ಕರ್ನಾಟಕ]] | death_date = ಮಾರ್ಚ್ ೨೨, ೨೦೧೪ | death_place = [[ಮುಂಬಯಿ]], [[ಮಹಾರಾಷ್ಟ್ರ]] | occupation = ರಸಾಯನ ತಂತ್ರಜ್ಞ, ಲೇಖಕ | nationality = ಭಾರತೀಯ | period = (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) | genre = ಕಥೆ, ಕಾದಂಬರಿ | subject = | movement = | debut_works = ಬೊಮ್ಮಿಯ ಹುಲ್ಲು ಹೊರೆ (1949) | influences = ಶಾಂತಿನಾಥ ದೇಸಾಯಿ, ಗೌರೀಶ ಕಾಯ್ಕಿಣಿ ಬಹಳ ದಟ್ಟವಾದ ಪ್ರಭಾವ ಬೀರಿದ್ದರು. | influenced = | signature = |website = | footnotes = (ಇತರ ವಿಷಯಗಳು) }} '''ಯಶವಂತ ಚಿತ್ತಾಲ''' - <ref>{{Cite web |url=http://www.hindu.com/fr/2008/03/07/stories/2008030751500300.htm |title=ಆರ್ಕೈವ್ ನಕಲು |access-date=2014-03-23 |archive-date=2012-11-04 |archive-url=https://web.archive.org/web/20121104051435/http://www.hindu.com/fr/2008/03/07/stories/2008030751500300.htm |url-status=dead }}</ref>[[ಕನ್ನಡ|ಕನ್ನಡದ]] ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಅರವತ್ತಾರು ಕಥೆಗಳನ್ನು ಬರೆದಿರುವ ಚಿತ್ತಾಲರು [[ಉತ್ತರ ಕನ್ನಡ]] ಜಿಲ್ಲೆಯ ಚಿಕ್ಕ ಗ್ರಾಮವಾದ ಹನೇಹಳ್ಳಿಯವರು. ಪಾಲಿಮರ್ ಟೆಕ್ನೊಲಜಿ ಓದಿ [[ಮುಂಬಯಿ|ಮುಂಬಯಿಯಲ್ಲೇ]] ನೆಲೆಸಿದರು. ==ಜೀವನ== ಉತ್ತರ ಕನ್ನಡ ಜಿಲ್ಲೆಯ [[ಕುಮಟಾ]] ತಾಲ್ಲೂಕಿನ 'ಹನೇಹಳ್ಳಿ'ಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ.<ref>http://www.thehindu.com/todays-paper/tp-national/tp-karnataka/yashwant-chittal-dead/article5821000.ece</ref> ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ [[ಕೊಂಕಣೀ]]-[[ಮರಾಠಿ]]. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, [[ಧಾರವಾಡ]], [[ಮುಂಬಯಿ]] ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ [[ಅಮೆರಿಕ]]ದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ [[ಗಂಗಾಧರ ಚಿತ್ತಾಲ]]ರು ಇವರ ಅಣ್ಣ. [[ಶಾಂತಿನಾಥ ದೇಸಾಯಿ]]ಯವರು ಮತ್ತು [[ಗೌರೀಶ ಕಾಯ್ಕಿಣಿ]]ಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು. ==ಆಸಕ್ತಿಗಳು== ಅವರು ಮುಂಬಯಿಗೆ ಬಂದು, "ಕಲಾನಿಕೇತನ" ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ‍್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ" ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ.<ref>http://www.loc.gov/acq/ovop/delhi/salrp/chittal.html</ref> == ಸಾಹಿತ್ಯ ಕೃಷಿ == 'ಬೊಮ್ಮಿಯ ಹುಲ್ಲು ಹೊರೆ' ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, "ಸಂದರ್ಶನ" ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ "ಪುರುಷೋತ್ತಮ"ದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿ ವಿಜೇತ ಕಾದಂಬರಿ, "ಪುರುಷೋತ್ತಮ" ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ. ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."<ref>http://timesofindia.indiatimes.com/topic/Yashwant-Vithoba-Chittal/photos/</ref> ==ಕೃತಿಗಳು== ===ಕಥಾಸಂಕಲನಗಳು=== * ಸಂದರ್ಶನ (೧೯೫೬) * ಆಬೋಲಿನ (೧೯೬೦) * ಆಟ (೧೯೬೯) * ಬೇನ್ಯಾ (೧೯೮೩) * ಆಯ್ದ ಕತೆಗಳು (೧೯೭೬) * ಕಥೆಯಾದಳು ಹುಡುಗಿ (೧೯೮೦) * ಚಿತ್ತಾಲರ ಕತೆಗಳು (೧೯೮೩) * ಕುಮಟೆಗೆ ಬಂದಾ ಕಿಂದರಿಜೋಗಿ (೧೯೯೭) * ಓಡಿ ಹೇೂದಾ ಮುಟ್ಟಿ ಬಂದಾ (೨೦೦೧) * ಸಿದ್ಧಾರ್ಥ (೧೯೮೮) * ಐವತ್ತೊಂದು ಕತೆಗಳು (೨೦೦೦) * ಪುಟ್ಟನ ಹೆಜ್ಜೆ ಕಾಣೋದಿಲ್ಲಾ (೨೦೦೬) * ಕೇೂಳಿ ಕೂಗುವ ಮುನ್ನ (೨೦೧೨) * ಸಮಗ್ರ ಕತೆಗಳು ( ಸಂಪುಟ ೧ ಮತ್ತು ೨ ) (೨೦೦೯) ===ಕಾದಂಬರಿಗಳು=== * ಮೂರು ದಾರಿಗಳು (೧೯೬೪) * ಶಿಕಾರಿ (೧೯೭೯) * ಛೇದ (೧೯೮೫) * ಪುರುಷೋತ್ತಮ (೧೯೯೦) * ಕೇಂದ್ರ ವೃತ್ತಾಂತ (೧೯೯೭) * ದಿಗಂಬರ (೨೦೨೨) === ಕವನ ಸಂಕಲನ === * ದಣಪೆಯಾಚೆಯ ಓಣಿ === ಪ್ರಬಂಧ ಸಂಗ್ರಹಗಳು=== * ಸಾಹಿತ್ಯ, ಸೃಜನಶೀಲತೆ ಮತ್ತು ನಾನು (೧೯೮೧) * ಸಾಹಿತ್ಯದ ಸಪ್ತಧಾತುಗಳು (೨೦೦೧) * ಅಂತಃಕರಣ (೨೦೦೮) ==ಪ್ರಶಸ್ತಿಗಳು== * 'ಕಥೆಯಾದಳು ಹುಡುಗಿ' ಎಂಬ ಕೃತಿಗೆ ೧೯೮೩ರ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ , [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ಮತ್ತು 'ಮಹಾರಾಷ್ಟ್ರ ಗೌರವ ಪುರಸ್ಕಾರ' ದೊರಕಿದೆ. * 'ಶಿಕಾರಿ' ಕಾದಂಬರಿಗೆ ೧೯೭೯ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ವಿಶೇಷ ಪ್ರಶಸ್ತಿ ಮತ್ತು 'ವರ್ಧಮಾನ ಪ್ರಶಸ್ತಿ' ದೊರೆತಿದೆ. * 'ಪುರುಷೋತ್ತಮ' ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಭಾರತೀಯ ಭಾಷಾ ಸಂಸ್ಥಾನದ ಪ್ರಶಸ್ತಿ. * ೨೦೦೨ನೇ ಸಾಲಿನ 'ನಿರಂಜನ ಪ್ರಶಸ್ತಿ' * [[ಪಂಪ ಪ್ರಶಸ್ತಿ]] * ಮಾಸ್ತಿ ಪ್ರಶಸ್ತಿ * ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ * ಶಿವರಾಮ ಕಾರಂತ ಪ್ರಶಸ್ತಿ * ಶ್ರೀ ಗುರುನಾರಾಯಣ ಪ್ರಶಸ್ತಿ * [[ರಾಜ್ಯೋತ್ಸವ ಪ್ರಶಸ್ತಿ]] ==ನಿಧನ== ಯಶವಂತ ಚಿತ್ತಾಲ ೨೦೧೪ ರ ಮಾರ್ಚ್ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು<ref>{{Cite web |url=http://www.daijiworld.com/news/news_disp.asp?n_id=224623 |title=ಆರ್ಕೈವ್ ನಕಲು |access-date=2014-03-24 |archive-date=2014-03-25 |archive-url=https://web.archive.org/web/20140325183348/http://www.daijiworld.com/news/news_disp.asp?n_id=224623 |url-status=dead }}</ref>. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗನಿಂದ ನೆರೆವೇರಿಸಲ್ಪಟ್ಟಿತು.<ref>http://www.outlookindia.com/article.aspx?281375</ref> ==ಉಲ್ಲೇಖಗಳು== <References/> {{Interwikineeded}} [[ವರ್ಗ:ಸಾಹಿತಿಗಳು]] [[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಲೇಖಕರು]] [[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಮುಂಬಯಿನ ಲೇಖಕರು]] i42fb4m0qslzxittoesidfb7rtry2ch ಕೋಟಿಗೊಬ್ಬ (ಚಲನಚಿತ್ರ) 0 15890 1371619 1343713 2026-04-17T04:48:07Z Mahaveer Indra 34672 /* ಪಾತ್ರವರ್ಗ */ 1371619 wikitext text/x-wiki '''"ಕೋಟಿಗೊಬ್ಬ"''' ಡಾ. ವಿಷ್ಣುವರ್ಧನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಒಂದು ಚಿತ್ರ. ಇದು ತಮಿಳು ಹಾಗು ತೆಲುಗಿನಲ್ಲಿ ಬಿಡುಗಡೆಗೊಂಡ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯ ಪಾತ್ರ ನಿರ್ವಹಿಸಿರುವ '''"ಬಾಷಾ"''' ಚಿತ್ರದ ಕನ್ನಡ ಅವತರಣಿಕೆ ಆಗಿದೆ. ಈ ಚಿತ್ರ ೨೦೦೧ರ ನವೆಂಬರ್ ೧೬ರಂದು ಬಿಡುಗಡೆಗೊಂಡು ಬಾಕ್ಸಾಫೀಸ್ ಕೊಳ್ಳೆಹೊಡೆಯಿತು ಹಾಗೂ ೩೦ ವಾರಗಳ ಕಾಲ ವಿಜಯವಂತವಾಗಿ ಓಡಿತು. {{Infobox ಚಲನಚಿತ್ರ | ಚಿತ್ರದ ಹೆಸರು = ಕೋಟಿಗೊಬ್ಬ | ಚಿತ್ರ = | ಬಿಡುಗಡೆಯಾದ ವರ್ಷ = [[:ವರ್ಗ:ವರ್ಷ-೨೦೦೧ ಕನ್ನಡಚಿತ್ರಗಳು|೨೦೦೧]]| ಚಿತ್ರ ನಿರ್ಮಾಣ ಸಂಸ್ಥೆ = ಸೂಪರ್ ಹಿಟ್ ಫಿಲಮ್ಸ್ | ನಾಯಕ(ರು) = [[ಡಾ. ವಿಷ್ಣುವರ್ಧನ್]] | ನಾಯಕಿ(ಯರು) = ಪ್ರಿಯಾಂಕ ತ್ರಿವೇದಿ | ಪೋಷಕ ನಟರು = ಅಭಿಜಿತ್, ರಮೇಶ್ ಭಟ್, ಆಶಿಷ್ ವಿದ್ಯಾರ್ಥಿ, ಅವಿನಾಶ್ | ಸಂಗೀತ ನಿರ್ದೇಶನ = [[ದೇವ]] | ಚಿತ್ರಗೀತೆ ರಚನೆ = ಕೆ.ಕಲ್ಯಾಣ್| ಹಿನ್ನೆಲೆ ಗಾಯನ = [[ಎಸ್.ಪಿ.ಬಾಲಸುಬ್ರಹ್ಮಣ್ಯಂ]] | ಛಾಯಾಗ್ರಾಹಣ = | ನೃತ್ಯ = | ಸಾಹಸ = | ಸಂಕಲನ = | ನಿರ್ದೇಶನ = [[ನಾಗಣ್ಣ]] | ನಿರ್ಮಾಪಕರು = ಡಿ.ಕಮಲಾಕರ್, ಎಂ.ಬಿ.ಬಾಬು | ಪ್ರಶಸ್ತಿ ಪುರಸ್ಕಾರಗಳು = | ಇತರೆ ಮಾಹಿತಿ = }} == ಪಾತ್ರವರ್ಗ == * ವಿಷ್ಣುವರ್ಧನ್ - ನಂಜುಡ/ಜಯಸಿಂಹ * ಪ್ರಿಯಾಂಕ ಉಪೇಂದ್ರ - ಭಾರತಿ * ದೇವರಾಜ್ - ಅಮರ್ * ಆಶಿಶ್ ವಿದ್ಯಾರ್ಥಿ - ಮಾರ್ಕ್ ಅಂಟನಿ * ರಮೇಶ್ ಭಟ್ - ಅಣ್ಣಾ ಸೇಠ್/ರಾಜಪ್ಪ * ಅನಿನಾಶ್ - ಕೇಶವ * ಸತ್ಯಪ್ರಿಯ - ಸುಮಿತ್ರಾ * ಅಭಿಜಿತ್ - ಶಿವ * ಕೌಶಿಕಿ - ವಾಣಿ * ವಿನೋದಿನಿ - ಲಕ್ಷ್ಮಿ * ಗಿರೀಶ್ ಶೆಟ್ಟಿ - ಯೋಗೀಶ್ * ರಾಜೇಶ್ - ಖಂಡೇಲ್ಕರ್ * ಲಕ್ಷ್ಮಣ್ - ಎಸ್‌.ಜಿ ನಾಯಕ್ * ಚಿ‌. ಗುರುದತ್ - ಬಲರಾಮ್ * ಟೆನಿಸ್ ಕೃಷ್ಣ - ಕೃಷ್ಣ == Soundtrack == {{Unreferenced}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೦೧ ಕನ್ನಡಚಿತ್ರಗಳು]] [[ವರ್ಗ:ಶತದಿನೋತ್ಸವದ ಕನ್ನಡ ಚಿತ್ರಗಳು]]<br>[[ವರ್ಗ:ವಿಷ್ಣುವರ್ಧನ್ ಚಲನಚಿತ್ರಗಳು]]<br> 2yjqzy0nucvo8acwsql7rlpbkbaugrx ಮಧುರೈ 0 22063 1371622 1371185 2026-04-17T08:55:04Z ~2026-23484-50 99077 1371622 wikitext text/x-wiki {{Infobox Indian Jurisdiction | native_name = ಮದುರೈ <br />மதுரை | type = city | latd = 9.8 | longd = 78.10 | skyline=Madurai, India.jpg | skyline_caption= ಮದುರೈನ ನೋಟ | state_name =ತಮಿಳುನಾಡು | district = [[ಮದುರೈ ಜಿಲ್ಲೆ]] | language = ತಮಿಳು | area_total = 109 | altitude = 8 | population_total = 1128869 |population_density=೧೦೨೫೬ | population_as_of = ೨೦೦೧ | population_total_cite =<ref name=census /> | leader_title = ಮೇಯರ್ | leader_name = ಥೆನ್ಮೋಳಿ ಗೋಪಿನಾಥನ್<ref>{{cite web | url=http://www.hindu.com/2006/10/29/stories/2006102911600100.htm | title=First woman Mayor for Madurai | work=The Hindu | dateformat=mdy | accessdate=October 29, 2006 | archive-date=ಅಕ್ಟೋಬರ್ 1, 2007 | archive-url=https://web.archive.org/web/20071001015924/http://www.hindu.com/2006/10/29/stories/2006102911600100.htm | url-status=dead }}</ref> | area_telephone = 452 | postal_code = 625 0xx | vehicle_code_range = TN-58, TN-59 and TN-64| website = www.maduraicorporation.in }} [[ಭಾರತೀಯ]] ದ್ವೀಪಕಲ್ಪ<ref name="FrommersIndia">ಫ್ರಾ/ಫ್ರಮ್ಮರ್ಸ್‌ ಇಂಡಿಯಾ ಲೇ: ಪಿಪ್ಪ ಡೆಬ್ರೂನ್‌, ಕೀತ್‌ ಬೇನ್‌, ನೀಲೋಫರ್‌ ವೆಂಕಟರಾಮನ್‌, ಷೋನಾರ್‌ ಜೋಷಿ</ref> ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ '''ಮಧುರೈ''' ({{lang-ta|மதுரை}}). [[ಭಾರತದ ರಾಜ್ಯ]]ವಾದ [[ತಮಿಳುನಾಡು|ತಮಿಳುನಾಡಿ]]ನ [[ಮಧುರೈ ಜಿಲ್ಲೆ]]ಯಲ್ಲಿ [[ವೈಗೈ ನದಿ]]ತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು ವ್ಯಾಪಕವಾಗಿ '''ದೇವಾಲಯಗಳ ನಗರ''' <ref name="FrommersIndia" />, ಇದನ್ನು ಕೂದಲ್‌ ಮಾನಗರ್‌ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್‌), ಮಲ್ಲಿಗೈ ಮಾನಗರ್‌(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), '''ಪೂರ್ವದ ಅಥೆನ್ಸ್‌''' ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 2001ರ ಜನಗಣತಿ<ref>{{cite web|url=http://www.citypopulation.de/India-TamilNadu.html |title=Tamil Nādu - City Population - Cities, Towns & Provinces - Statistics & Map |publisher=Citypopulation.de |date= |accessdate=2009-09-23}}</ref> ಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇರುವ ಈ ನಗರ ತಮಿಳುನಾಡಿನಲ್ಲೇ ಮೂರನೇ ಅತಿ ದೊಡ್ಡ ಮಹಾನಗರವಾಗಿದೆ. ಪ್ರಾಚೀನ ಕಾಲದ ದಕ್ಷಿಣ ನಾಗರೀಕತೆಯ ರಾಜಧಾನಿಯಾಗಿತ್ತು ಮಧುರೈ ಮಹಾನಗರ. ಮಧುರೈನ ಸಾಂಸ್ಕೃತಿಕ ಹಿನ್ನೆಲೆಯು 2,500 ವರ್ಷಗಳಷ್ಟು ಹಿಂದಿನದು ಹಾಗೂ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ 550 B.C.E.<ref name="FrommersIndia" /> ಗಳಷ್ಟು ಪ್ರಾಚೀನ ಕಾಲದಿಂದ ರೋಮ್‌ ಮತ್ತು ಗ್ರೀಸ್‌ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸಲಾಗುತ್ತಿತ್ತು<ref name="http://www.madurai.com/madurai.htm">{{cite web |author= |url=http://www.madurai.com/madurai.htm |title=Madurai, Temple Town of South India. Cultural capital of Tamilnadu |publisher=Madurai.com |date= |accessdate=2009-09-23 |archive-date=2009-07-07 |archive-url=https://web.archive.org/web/20090707203249/http://www.madurai.com/madurai.htm |url-status=dead }}</ref>. == ಇತಿಹಾಸ == ಮಧುರೈನ ಇತಿಹಾಸವು ಕ್ರಿಸ್ತ-ಯುಗಕ್ಕೂ ಹಿಂದಿನ ಸಂಗಮ್‌ ಅವಧಿಯಷ್ಟು ಹಳೆಯದು. ಇದು ಪ್ರಾಚೀನ [[ಪಾಂಡ್ಯರ]] [[ತಮಿಳಾಕಮ್‌]] ಸಾಮ್ರಾಜ್ಯದ ಅಧಿಕಾರ ಕೇಂದ್ರವಾಗಿತ್ತು. ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ<ref name="http://www.madurai.com/history.htm">{{cite web |url=http://www.madurai.com/history.htm |title=History of Madurai |publisher=www.madurai.com |date= |accessdate=2009-09-23 |archive-date=2009-07-08 |archive-url=https://web.archive.org/web/20090708141722/http://www.madurai.com/history.htm |url-status=dead }}</ref>. 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ [[ಮೆಗಾಸ್ತನೀಸ್‌]] ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು. ಪ್ರಾಚೀನ [[ಕುಮಾರಿ ಕಂದಂ]] ಎಂಬ ದಂತಕಥೆ/ಪುರಾಣದ ಪ್ರಕಾರ, ಲೋಕರೂಢಿಯಲ್ಲಿ ''ಥೆನ್‌ಮಧುರೈ'' ಅಥವಾ ''ದಕ್ಷಿಣ ಮಧುರೈ'' ಎಂದು ಕರೆಯಲಾಗುತ್ತಿದ್ದ ಮೂಲ ಮಧುರೈ ನಗರವನ್ನು [[ತ್ಸುನಾಮಿ/ಸುನಾಮಿ]] ಅಲೆಗಳು ದಾಳಿ ಮಾಡಿ ನಾಶವಾಯಿತು. ಹೊಸದಾಗಿ ಕಟ್ಟಿದ ನಗರವು ಕಡೆಯ ಶತಮಾನದ ಮೊದಲ ಭಾಗದಲ್ಲಿ ಕೊನೆಯ [[ತಮಿಳು ಸಂಗಂ]] ಸಾಮ್ಯಾಜ್ಯಕ್ಕೆ ನೆಲೆಯಾಗಿತ್ತು. ಪ್ರಸಿದ್ಧ ರಾಷ್ಟ್ರಕವಿ [[ಸುಬ್ರಮಣ್ಯ ಭಾರತಿ]]ಯವರು 20ನೇ ಶತಮಾನದ ಮೊದಲ ಭಾಗದಲ್ಲಿ ಸೇತುಪತಿ ಪ್ರೌಢಶಾಲೆಯ [[ತಮಿಳು ಭಾಷಾ]] [[ಪಂಡಿತರಾಗಿ]]/ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನೆರೆಯ [[ದಿಂಡಿಗಲ್‌]] ಜಿಲ್ಲೆಯಲ್ಲಿ ವಡಮಧುರೈ ಎಂಬ ಸಣ್ಣ ಪಟ್ಟಣವಿದೆ ಹಾಗೂ ಮತ್ತೊಂದು ನೆರೆಯ ಜಿಲ್ಲೆ ಸಿ/ಶಿವಗಂಗೈನಲ್ಲಿ ಮತ್ತೊಂದು [[ಮನಮಧುರೈ]] ಎಂಬ ಪಟ್ಟಣವಿದೆ. {{climate chart |Madurai |20|30|20 |21|32|13.5 |22.5|35|18 |25|37|55 |26|37|70 |26|36|40 |25|35.5|49.5 |25|35|104 |24|34|119 |24|32|188 |23|30|145 |21|29|51 |source=Nirvana Tour<ref>{{cite web|url=http://www.nirvanatour.de/india/clima.html|title=Temperature and Rainfall chart|publisher=Nirvana Tour|accessdate=2008-05-25|archive-date=2008-12-29|archive-url=https://web.archive.org/web/20081229150410/http://www.nirvanatour.de/india/clima.html|url-status=dead}}</ref> |float=right }} ಪಾಂಡ್ಯ<ref name="http://www.madurai.com/history.htm"/> ರ ಪ್ರಮುಖ ಶತೃಗಳಾದ ಚೋಳರು 10ನೇ ಶತಮಾನ ADಯಲ್ಲಿ ಮಧುರೈಯನ್ನು ವಶಪಡಿಸಿಕೊಳ್ಳುವವರೆಗೆ ನಗರವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೇ ಸಹಸ್ರಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟುದದರಿಂದ ಮಧುರೈಯ ವೈಭವವು ತಗ್ಗಿದ ಪ್ರಮಾಣದಲ್ಲಾದರೂ ಮರಳಿತು ಹಾಗೂ ಮಧುರೈಯನ್ನು ನಾಯಕ್‌ ಚಕ್ರವರ್ತಿಗಳು ಆಳುತ್ತಿದ್ದರು, ಇವರಲ್ಲಿ ಪ್ರಥಮರು ತಿರುಮಲೈ ನಾಯಕರ್‌<ref name="http://www.madurai.com/history.htm"/>. == ಭೌಗೋಳಿಕ ಮತ್ತು ಹವಾಮಾನ ವಿವರ == [[ಚಿತ್ರ:Madurai 78.11654E 9.93331N.jpg|thumb|left|ಮಧುರೈ ನಗರ ಪ್ರದೇಶದ ಉಪಗ್ರಹ ನೋಟ]] ಮಧುರೈ ನಗರವು 52&nbsp;km²ದಷ್ಟು ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ 130&nbsp;km²<ref>{{cite web |url=http://www.madurai.com/general.htm |title=Madurai General Information |publisher= |accessdate=2008-06-15 |archive-date=2009-07-08 |archive-url=https://web.archive.org/web/20090708135849/http://www.madurai.com/general.htm |url-status=dead }}</ref> ನಷ್ಟು ನಗರಪ್ರದೇಶವನ್ನು ಒಳಪಡುವಷ್ಟು ವಿಸ್ತಾರವಾಗಿದ್ದು, {{Coord|9.93|N|78.12|E|}}ಯಲ್ಲಿ ನೆಲೆಗೊಂಡಿದೆ.<ref>{{cite web |url=http://www.fallingrain.com/world/IN/25/Madurai.html |title=Maps, Weather, and Airports for Madurai, India |publisher=Falling Rain Genomics, Inc |accessdate=2008-06-15}}</ref> ಈ ನಗರವು ಸಮುದ್ರ ತಳ ಮಟ್ಟದಿಂದ 101 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಅಕ್ಟೋಬರ್‌-ಡಿಸೆಂಬರ್ ಅವಧಿಯಲ್ಲಿ [[ಈಶಾನ್ಯ ಮುಂಗಾರಿನ]] ಮಳೆಯೊಂದಿಗೆ ಹವಾಗುಣವು ಒಣ ಹಾಗೂ ಬಿಸಿಯಾಗಿರುತ್ತದೆ. ಬೇಸಿಗೆ ಕಾಲದ ಉಷ್ಣತೆಯು ಗರಿಷ್ಠ 40 ಮತ್ತು ಕನಿಷ್ಠ 26.3 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದರೂ 43 ದಿಗ್ರಿಗಳ ಮೇಲಿನ ತಾಪಮಾನವೂ ಅಸಹಜವೇನಲ್ಲ. ಚಳಿಗಾಲ ತಾಪಮಾನವು 29.6ರಿಂದ 18 ಡಿಗ್ರಿ ಸೆಲ್ಷಿಯಸ್‌ವರೆಗೆ ಇರುತ್ತದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 85 cmನಷ್ಟಿರುತ್ತದೆ. == ಭಾಷೆ == ಮಧುರೈನಲ್ಲಿ ಹಾಗೂ ಸುತ್ತಮುತ್ತದ ಪ್ರದೇಶಗಳಲ್ಲಿ [[ತಮಿಳು]] ಪ್ರಧಾನ ಭಾಷೆಯಾಗಿದೆ. [[ಮಧುರೈನ ತಮಿಳು]] ಪ್ರಭೇದವು ಇತರೆ [[ತಮಿಳು]] ಪ್ರಭೇದಗಳಾದ [[ಕೊಂಗು ತಮಿಳು]] ಮತ್ತು [[ನೆಲ್ಲೈ ತಮಿಳು]]ಗಳಿಗಿಂತ ಅಲ್ಪ ವ್ಯತ್ಯಾಸ ಹೊಂದಿದೆ. ತಮಿಳಿನೊಂದಿಗೆ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ [[ಆಂಗ್ಲ]], [[ತೆಲುಗು]], [[ಸೌರಾಷ್ಟ್ರ]] ಹಾಗೂ [[ಉರ್ದು]] ಭಾಷೆಗಳು,. ಆದಾಗ್ಯೂ ಇವುಗಳಲ್ಲಿ ಕೆಲ ಭಾಷೆಗಳ ಪದಗಳು ತಮಿಳು ಪದಗಳನ್ನು ಸೇರಿಸಿಕೊಂಡಿವೆ. == ಜನಸಾಂದ್ರತೆ == 2001ರ ಭಾರತೀಯ [[ಜನಗಣತಿ]]<ref name="census">{{cite web |url=http://www.census.tn.nic.in/pca2001.aspx |title=TN(India)Census within Corporation limit |publisher=Tamil Nadu Census |date= |accessdate=2009-09-24 |archive-date=2009-06-07 |archive-url=https://www.webcitation.org/5hLZ0ljez?url=http://www.census.tn.nic.in/pca2001.aspx |url-status=dead }}</ref> ಯ ಪ್ರಕಾರ, ಮಧುರೈ ನಗರವು ಪೌರಸಂಸ್ಥೆಗಳ ವ್ಯಾಪ್ತಿಯ ಪ್ರದೇಶದಲ್ಲಿ 928,869ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ನಗರ ಪ್ರದೇಶದಲ್ಲಿನ ಜನಸಂಖ್ಯೆ 1,194,665ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ 51% ಪುರುಷರೂ ಮತ್ತು 49% ಮಹಿಳೆಯರೂ ಇದ್ದಾರೆ. ಮಧುರೈ ನಗರವು ಸರಾಸರಿ ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣವಾದ 59.5%ನ್ನೂ ಮೀರಿಸಿ ಸರಾಸರಿ 79%ರಷ್ಟು ಸಾಕ್ಷರತೆ ದರ ಹೊಂದಿದೆ: ಪುರುಷರ ಸಾಕ್ಷರತೆ 84%ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ 74%ರಷ್ಟಿದೆ. ಮಧುರೈನಲ್ಲಿ, ಜನಸಂಖ್ಯೆಯ 10%ರಷ್ಟು ಭಾಗ 6 ವರ್ಷದೊಳಗಿನವರಾಗಿದ್ದಾರೆ. ಪ್ರತಿ 1,000 ಪುರುಷರಿಗೆ 968 ಸ್ತ್ರೀಯರಿದ್ದಾರೆ.<ref>{{cite web|url=http://www.tn.gov.in/dear/Women%20empower.pdf|format=PDF|title=Women Development|access-date=2009-12-22|archive-date=2009-03-04|archive-url=https://web.archive.org/web/20090304045935/http://www.tn.gov.in/dear/Women%20empower.pdf|url-status=dead}}</ref> == ವಾಸ್ತು ಶಿಲ್ಪ == [[ಚಿತ್ರ:Vaigai-MDU.jpg|thumb|right|ವೈಗೈ ನದಿಯ ಒಂದು ನೋಟ]] ಮಧುರೈ ನಗರವನ್ನು ಮೀನಾಕ್ಷಿ ಸುಂದರೇಶ್ವರರ್‌ ದೇಗುಲವನ್ನು ಸುತ್ತುವರೆದು ಕಟ್ಟಲಾಗಿದೆ. ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತೆ ಕೇಂದ್ರಿತ ಚತುಷ್ಕೋನಾಕೃತಿ ರಸ್ತೆಗಳು ದೇಗುಲವನ್ನು ಸುತ್ತುವರೆದಿವೆ. ಇಡೀ ನಗರವನ್ನು [[ಕಮಲ]]ದ<ref name="http://www.madurai.com/history.htm"/> ಹೂವಿನ ಆಕೃತಿಯಲ್ಲಿ ಕಟ್ಟಲಾಗಿದೆ. ಚೌಕಾಕಾರದ ರಸ್ತೆಗಳಲ್ಲಿ ಕೆಲವು ರಸ್ತೆಗಳಿಗೆ ತಮಿಳು ತಿಂಗಳುಗಳ ಹೆಸರನ್ನಿಡಲಾಗಿದೆ. ಮೀನಾಕ್ಷಿ ದೇಗುಲವನ್ನು ಸುತ್ತುವರೆದಿರುವ ಆರು ಪ್ರಮುಖ ಚೌಕಾಕಾರದ ರಸ್ತೆಗಳೆಂದರೆ ಆದಿ,ಚಿತಿರೈ,ಆವನಿ ಮೂಲಾ,ಮಾಸಿ,ಮಾರತ್‌ ಮತ್ತು ವೇಲಿ ರಸ್ತೆಗಳು. == ಪೌರಾಡಳಿತ == ಇಡೀ ಮಧುರೈ ಜಿಲ್ಲೆಯು ಮಧುರೈ ಜಿಲ್ಲಾಧಿಕಾರಿಗಳ ಆಡಳಿತಕ್ಕೊಳಪಟ್ಟಿದೆ ಹಾಗೂ ನಗರಸಭೆಯ ಪರಿಧಿಯಲ್ಲಿನ ಪ್ರದೇಶಗಳು ಮಧುರೈ [[ನಗರಸಭೆ]]ಯ ಆಡಳಿತಕ್ಕೊಳಪಟ್ಟಿವೆ. 1971ರಲ್ಲಿ ಚೆನ್ನೈ <ref>{{cite web |url=http://203.101.40.168/newmducorp/aboutus.htm |title=Welcome to Madurai Corporation - All About Madurai Corporation |publisher=203.101.40.168 |date= |accessdate=2009-09-23 |archive-date=2009-02-13 |archive-url=https://web.archive.org/web/20090213062200/http://203.101.40.168/newmducorp/aboutus.htm |url-status=dead }}</ref> ನಂತರ ರಚಿಸಲಾದ ಎರಡನೇ ನಗರಸಭೆಯಾಗಿತ್ತು. ಈ ನಗರಸಭೆಯು ಅಭಿವೃದ್ಧಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಕೈಗೊಂಡಿದ್ದಕ್ಕಾಗಿ 2008ನೇ ಸಾಲಿನ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ <ref name="award">{{cite news |url=http://www.hindu.com/2008/12/09/stories/2008120960120600.htm |title=Madurai Corporation bags three national awards |publisher=The Hindu |date=2008-12-09 |accessdate=2009-09-24 |archive-date=2008-12-12 |archive-url=https://web.archive.org/web/20081212155251/http://www.hindu.com/2008/12/09/stories/2008120960120600.htm |url-status=dead }}</ref>. ಅಲ್ಲಿನ ಮೇಯರ್‌/ನಗರಸಭಾದ್ಯಕ್ಷರು ಪುರಸಭೆಯ ಶಾಲಾ ಮಂಡಳಿ, ನಗರ ಸಾರಿಗೆ ವ್ಯವಸ್ಥೆ, ಪುರಸಭೆಯ ಆಸ್ಪತ್ರೆ ಮತ್ತು ನಗರದ ಗ್ರಂಥಾಲಯಗಳ ದೈನಂದಿನ ಚಟುವಟಿಕೆಗಳಿಗೆ ಬಾಧ್ಯಸ್ಥರಾಗಿರುತ್ತಾರೆ. ನಗರವು [[ಮಧುರೈ ಜಿಲ್ಲಾ]] ಕೇಂದ್ರವಾಗಿ ಹಾಗೂ [[ಮದ್ರಾಸ್‌ ಉಚ್ಚನ್ಯಾಯಾಲಯ]]ದ ಮಧುರೈ ಪ್ರಾಂತ್ಯದ ಪೀಠವಾಗಿ ಕಾರ್ಯನಿರ್ವಹಿಸುತ್ತದೆ. ಉಚ್ಚನ್ಯಾಯಾಲಯದ ಪೀಠವು 24-07-2004ರಿಂದ ಜಾರಿಗೆ ಬರುವಂತೆ [[ಕನ್ಯಾಕುಮಾರಿ]], [[ತಿರುನಲ್ವೇಲಿ]], [[ತೂತುಕುಡಿ]], ಮಧುರೈ, [[ದಿಂಡಿಗಲ್‌]], [[ರಾಮನಾಥಪುರಂ]], [[ವಿರುಧುನಗರ್]]‌, [[ಶಿವಗಂಗೆ/ಶಿವಗಂಗಾ]], [[ಪುದುಕ್ಕೊಟ್ಟೈ]], [[ತಂಜಾವೂರು]], [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] ಮತ್ತು [[ಕರೂರು]]<ref>{{cite web |url=http://www.hcmadras.tn.nic.in/mduhist.htm |title=Madras High Court |publisher=Hcmadras.tn.nic.in |date=2004-07-24 |accessdate=2009-09-23 |archive-date=2009-08-23 |archive-url=https://web.archive.org/web/20090823042805/http://www.hcmadras.tn.nic.in/mduhist.htm |url-status=dead }}</ref> ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಗರದಲ್ಲಿ ಪಾಸ್‌ಪೋರ್ಟ್‌ ಕಛೇರಿಯಿದೆ ಮತ್ತು ಮಧುರೈ, ಥೇಣಿ, ಶಿವಗಂಗೆ/ಶಿವಗಂಗಾ, ವಿರುಧುನಗರ್‌, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ & ದಿಂಡಿಗಲ್‌‌/ದಿಂಡುಗಲ್‌ ಜಿಲ್ಲೆಗಳು ಇದರ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ <ref>{{cite web|url=http://passport.gov.in/madurai.html |title=:: Welcome to Passport Office Madurai :: |publisher=Indian Passports |date= |accessdate=2009-09-24}}</ref>. ನಗರವು ಉದ್ಯೋಗ ಮಾಹಿತಿ ಕಚೇರಿಯನ್ನು ಸಹಾ ಹೊಂದಿದ್ದು, [[ಮಧುರೈ ಜಿಲ್ಲೆ]]ಯ ಶಿಕ್ಷಿತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ತಮಿಳುನಾಡು ಸರ್ಕಾರದ ಉದ್ಯೋಗಾವಕಾಶಗಳಿಗಾಗಿ ನೋಂದಣಿ ಮಾಡಿಸುತ್ತಾರೆ. ಇದೇ ಕಚೇರಿಯು [[ತಮಿಳುನಾಡಿ]]ನ ಎಲ್ಲಾ ದಕ್ಷಿಣ ಜಿಲ್ಲೆಗಳ ಹಾಗೂ ಕೆಲ ಪಶ್ಚಿಮ ಜಿಲ್ಲೆಗಳ ದಕ್ಷಿಣ ಸ್ನಾತಕೋತ್ತರ ಪದವೀಧರರ ಮತ್ತು ವೃತ್ತಿಪರ ಪದವೀಧರರ ನೋಂದಣಿ ಕೇಂದ್ರವಾಗಿ ಸಹಾ ಕಾರ್ಯನಿರ್ವಹಿಸುತ್ತದೆ. == ಮಧುರೈನ ಧಾರ್ಮಿಕ ಮುಖ್ಯಸ್ಥರು == ಅತ್ಯಂತ ಪ್ರಾಚೀನ ಜನವಸತಿಯ ನಗರವಾಗಿರುವ ಕಾರಣ, ಮಧುರೈ ನಗರವು ತನ್ನ ವೈವಿಧ್ಯಮಯ ಸಂಸ್ಕೃತಿ <ref>{{Cite web |url=http://www.hindu.com/2007/11/27/stories/2007112760020300.htm |title=ಆರ್ಕೈವ್ ನಕಲು |access-date=2010-08-08 |archive-date=2008-04-16 |archive-url=https://web.archive.org/web/20080416223435/http://www.hindu.com/2007/11/27/stories/2007112760020300.htm |url-status=dead }}</ref> ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಪ್ರಸಿದ್ಧವಾಗಿದೆ. '''''ಮುಮ್ಮದ ತಲೈವರ್‌ಗಳ್'' ''' ‌(ಮೂರು ಧರ್ಮಗಳ ಮುಖಂಡರು) ಎಂಬ ಪ್ರಸಿದ್ಧ ಹೆಸರಿನಿಂದ ಕರೆಯಲಾಗುವ ಮೂರು ಮಂದಿ ಧಾರ್ಮಿಕ ಮುಖಂಡರು ಮಧುರೈಯನ್ನು ಶಾಂತಿಯಿಂದಿರಿಸಲು ಪ್ರಯತ್ನಿಸುತ್ತಿರುತ್ತಾರೆ. === ಆಧೀನಮ್‌‌ === [[ತಿರುಜ್ಞಾನ ಸಂಬಾಂತರ್‌]] ಅವಧಿಯಲ್ಲಿ ರಚಿಸಲಾದ ಭಾರತದಲ್ಲಿಯೇ ಅತ್ಯಂತ ಹಳೆಯದಾದ [[ಮಠ]]ಗಳಲ್ಲಿ ಒಂದಾಗಿದೆ. ಇದರ ಸ್ಥಾಪನೆಯ ಕಾಲದಿಂದಲೇ ಬಹಳ ಸ್ಥಿರಾಸ್ಥಿಗಳನ್ನು ದಾನವಾಗಿ ನೀಡಲಾಗಿದೆ. ಮಧುರೈ ಆಧೀನಮ್‌ನ ಐತಿಹ್ಯವು '''1300 ವರ್ಷಗಳ''' ಷ್ಟು ಹಳೆಯದಾದುದು ಹಾಗೂ [[ತಿರುಜ್ಞಾನ ಸಂಬಾಂತರ್‌]]ರು ಮಧುರೈ ಆಧೀನಮ್‌ನ 1ನೇ ಮಗಾ/ಮಹಾ ಸನ್ನಿಧಾನಂ ಆಗಿದ್ದರು. ಮಧುರೈನ ಆಧೀನಮ್‌ ಮಠದ ಮುಖಂಡತ್ವವನ್ನು/ಮುಖ್ಯಸ್ಥ ಸ್ಥಾನವನ್ನು ಗುರು ಮಗಾ/ಮಹಾ ಸನ್ನಿಧಾನಮ್‌ರವರು ವಹಿಸಿರುತ್ತಾರೆ. ಶೈವ ಪಂಥಕ್ಕೆ ಸೇರಿದ್ದರೂ ಆಧೀನಮ್‌ರನ್ನು ಮಧುರೈನ ಎಲ್ಲಾ ಶೈವರು ಹಾಗೂ ವೈಷ್ಣವ ಹಿಂದೂಗಳ ಧಾರ್ಮಿಕ ಮುಖಂಡರನ್ನಾಗಿ ಪರಿಗಣಿಸಲಾಗುತ್ತದೆ. '''ಗುರು ಮಗಾ ಸನ್ನಿಧಾನಂರಾದ ಅರುಣಾಚಲಂ ಸ್ವಾಮಿ''' ಯವರು ಪ್ರಸ್ತುತ ಆಧೀನಂರಾಗಿರುವ ತಮ್ಮ ವಂಶಾವಳಿಯ 292ನೇ ಆಧೀನಂರಾಗಿದ್ದಾರೆ. ಪ್ರಸಕ್ತ ಆಧೀನಂರು ವೇದಗಳು, ಕುರಾನ್‌‌ ಮತ್ತು ಬೈಬಲ್‌ಗಳಲ್ಲಿ ಪಾರಂಗತರಾಗಿದ್ದಾರೆ. [[ಹಿಂದೂ]] ಧರ್ಮಕ್ಕೆ ಸೇರಿದ ಎಲ್ಲಾ ಪ್ರಮುಖ ಹಬ್ಬಗಳು/ಉತ್ಸವಗಳಲ್ಲಿ ಭಾಗವಹಿಸುವ ಆಧೀನಂರು ಧಾರ್ಮಿಕ ಸಾಮರಸ್ಯದ ಸಭೆಗಳಲ್ಲಿ ಕೂಡಾ ಭಾಗವಹಿಸುತ್ತಾರೆ. ನಗರದಲ್ಲಿ ನಡೆಯುವ ಕುಂಭಾಭಿಷೇಕಗಳು, ಮೀನಾಕ್ಷಿ-ಷೊಕ್ಕರ್‌ ವಿವಾಹಮಹೋತ್ಸವ, [[ವೈಗೈ]]ಗೆ ಅಜಗರ್‌ನ ಪ್ರವೇಶ ಹಾಗೂ ಇನ್ನಿತರ ಹಿಂದೂ ಮಹೋತ್ಸವಗಳಲ್ಲಿ ಆಧೀನಮ್‌ರ ಮುಖಂಡತ್ವದಲ್ಲಿ ನಡೆಯುತ್ತದೆ. ಪ್ರಸಕ್ತ ಆಧೀನಂರು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಾರೆ, ಹಾಗೆ ನೇಮಕರಾದವರು ಅವರ ನಂತರ ಅಧಿಕಾರ ಪಡೆಯುತ್ತಾರೆ. === ಖಾಜಿ/ಖಾಝಿಯಾರ್‌‌ === ಮಧುರೈನಲ್ಲಿ ಖಾಝಿ ಎಂದರೆ [[ಮುಸ್ಲಿಮರ]] ಧಾರ್ಮಿಕ ಮುಖಂಡ ಹಾಗೂ ನ್ಯಾಯಾಧೀಶರನ್ನು [[ತಮಿಳುನಾಡು]] ಸರಕಾರವು ನೇಮಿಸುತ್ತದೆ. ಮಧುರೈನಲ್ಲಿನ ಖಾಜಿಗಳ ಐತಿಹ್ಯವು '''750 ವರ್ಷಗಳಷ್ಟು''' ಹಳೆಯದು. ಸೈಯದ್‌ ತಜುದ್ದೀನ್‌ರು ಆಗಿನ ಸುಲ್ತಾನರ ಸರ್ಕಾರದ 1ನೇ ಖಾಝಿ/ಜಿಯಾಗಿದ್ದರು. ಮಧುರೈನಲ್ಲಿ [[ತಮಿಳುನಾಡು]] ಸರ್ಕಾರದ ಮೂಲಕ ಇಂದಿಗೂ ಆತನ ವಂಶಸ್ಥರನ್ನೇ ಖಾಜಿಯನ್ನಾಗಿ ನೇಮಿಸಲಾಗುತ್ತದೆ. ಹಝರತ್‌ ಮೌಲಾನಾ ಮೌಲ್ವಿ, ಮೀರ್‌ ಅಹಮದ್‌ ಇಬ್ರಾಹಿಂ ರಹಮುತುಲ್ಲಾಹಿ ಅಲೈಹಿ, (ಮಧುರೈನ [[ಮಕಬರಾ]] ಹಝರತ್‌ಗಳಲ್ಲಿ ಮೊದಲನೆಯವರು), ಮೌಲಾನಾ ಆಗಿದ್ದ ಸೈಯೆದ್‌ ಅಬ್ದುಲ್‌ ಖಾದಿರ್‌ ಇಬ್ರಾಹಿಂ, ಮೌಲ್ವಿಯವರಾದ ಸೈಯೆದ್‌ ಅಮ್ಜದ್‌ ಅಹಮದ್‌ ಇಬ್ರಾಹಿಂ ಮತ್ತು ಮೌಲ್ವಿಯವರಾದ ಸೈಯೆದ್‌ ಅಬ್ದುಸ್‌‌ ಸಲಾಂ ಇಬ್ರಾಹಿಂ ಸಾಹಿಬ್‌ ಹಝರತ್‌ರವರುಗಳು ತಮ್ಮ ಅವಧಿಯಲ್ಲಿ ಸರಕಾರದ ಪರವಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ<ref>{{cite web |url=http://www.shazuli.com/aboutus.html |title=Fassiyathush Shazuliya &#124; tariqathush Shazuliya &#124; Tariqa Shazuliya &#124; Sufi Path &#124; Sufism &#124; Zikrs &#124; Avradhs &#124; Daily Wirdh &#124; Thareeqush shukr &#124;Kaleefa's of the tariqa &#124; Sheikh Fassy &#124; Ya Fassy &#124; Sijl &#124; Humaisara &#124; Muridheens &#124; Prostitute Entering Paradise |publisher=Shazuli.com |date=2007-04-02 |accessdate=2009-09-23 |archive-date=2009-10-05 |archive-url=https://web.archive.org/web/20091005063811/http://www.shazuli.com/aboutus.html |url-status=dead }}</ref>. ನಗರದ ಖಾಜಿಯಾರ್‌, ಖಾಜಿಸಾಬ್‌, ನಗರದ ಖಾಜಿಸಾಬ್‌ etc. ಎಂದೆಲ್ಲಾ ಜನರಿಂದ ಪ್ರೀತಿಪೂರ್ವಕವಾಗಿ ಕರೆಯಿಸಿಕೊಳ್ಳುತ್ತಿದ್ದ [http://www.themadurai.info ಮಧುರೈ] {{Webarchive|url=https://web.archive.org/web/20181216163332/https://themadurai.info/ |date=2018-12-16 }} ನ 19ನೇ ಖಾಜಿಯಾರ್‌ ಆದ ಸೈಯೆದ್‌ ಅಬ್ದುಸ್‌‌ ಸಲಾಂ ಇಬ್ರಾಹಿಂರವರು ತಮ್ಮ ಸರಳತೆ ಹಾಗೂ ನಗರದ ಮುಸ್ಲಿಮರ ಸಾರಸ್ವತ/ಸಾಹಿತ್ಯಿಕ/ಶೈಕ್ಷಣಿಕ ಮತ್ತು ಆರ್ಥಿಕ ಔನ್ನತ್ಯಕ್ಕಾಗಿ ಶ್ರಮಿಸಿದುದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಮಧುರೈನ ಪ್ರಸ್ತುತ ಖಾಜಿಯಾರ್‌ '''ಮೌಲ್ವಿ.''' '''A.ಸೈಯೆದ್‌ ಖಾಜಾ ಮೊಯಿ/ಮುಯಿನುದ್ದೀನ್‌''' ರು ಮಧುರೈನ ಖಾಜಿಯಾರ್‌ಗಳ ವಂಶಾವಳಿಯಲ್ಲಿ 20ನೆಯವರು, ಇವರು ಆಧೀನಂರಾದ ಕುಂದ್ರಕ್ಕುಡಿ ಅಡಿಗಳಾರ್‌ ಮತ್ತು ಆರ್ಚ್‌ ಬಿಷಪ್‌ರೊಡನೆ ಮಧುರೈನಲ್ಲಿನ ಧಾರ್ಮಿಕ ಸಾಮರಸ್ಯಕ್ಕಾಗಿ ನಡೆಸುತ್ತಿರುವ ಚಟುವಟಿಕೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಧಾರ್ಮಿಕ ಸಾಮರಸ್ಯತೆಗಾಗಿ ಸೇವೆ ಸಲ್ಲಿಸುವುದಲ್ಲದೇ ಪ್ರಸಕ್ತ ಖಾಜಿಯಾರ್‌ರು ಬಡಾವಣೆಗಳಲ್ಲಿನ ಮುಸ್ಲಿಮರ ರಾಜಕೀಯ ಅಭ್ಯುದಯಕ್ಕಾಗಿ ಸಹಾ ಟೊಂಕಕಟ್ಟಿದ್ದಾರೆ. ಅರಸರದಿಯ ಈದ್ಗಾ ಮೈದಾನದಲ್ಲಿ ನಡೆಯುವ [[ಈದ್‌ ಉಲ್‌-ಫಿತರ್‌]] ಮತ್ತು[[ಈದ್‌ ಅಲ್‌-ಅದಾ]]ಗಳ ಸಾಮೂಹಿಕ ಪ್ರಾರ್ಥನೆಗಳ ಮುಂದಾಳತ್ವ ವಹಿಸುತ್ತಾರೆ. ಇಷ್ಟೇ ಅಲ್ಲದೇ, [[ಇಸ್ಲಾಮಿನ]] [[ಮುಹರ್ರಮ್‌]] ತಿಂಗಳಲ್ಲಿ ನಡೆಸಲಾಗುವ ಸುನ್ನಿ ಮುಸ್ಲಿಮರ 23 ದಿನಗಳ [[ಆಷುರಾ]] ಧಾರ್ಮಿಕ ಕೂಟದ ಮುಂದಾಳತ್ವವನ್ನೂ ಅವರೇ ವಹಿಸುತ್ತಾರೆ. ಮಧುರೈನಲ್ಲಿ ಬಹುಪಾಲು ಮುಸ್ಲಿಮ್‌ ವಿವಾಹಗಳನ್ನು ವಿಧಿಪೂರ್ವಕವಾಗಿ ನಡೆಸಿಕೊಡುವುದಲ್ಲದೇ, ಆ ನಂತರ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನೂ ಅವರು ನೀಡುತ್ತಾರೆ. ಸೂಕ್ತ ದರ್ಗಾಗಳಲ್ಲಿ ನಡೆಸಲಾಗುವ ಬಹಳಷ್ಟು ಝಿಕ್ರ್‌ ಮಜ್ಲಿಗಳು ಮತ್ತು ಉರುಸ್‌ ಉತ್ಸವಗಳನ್ನು ಖಾಜಿಯಾರ್‌‌ ಅಥವಾ ಖಾಜಿಯಾರ್‌ ಕುಟುಂಬದ ಇತರೆ ಮೌಲ್ವಿಗಳ ಮುಂದಾಳತ್ವದಲ್ಲಿ ನಡೆಸಲಾಗುತ್ತದೆ. === ಆರ್ಚ್‌ ಬಿಷಪ್‌ === ಮಧುರಾದ ಆರ್ಚ್ ಬಿಷಪ್‌ರ ಆಡಳಿತದ ಐತಿಹ್ಯವು ಸುಮಾರು '''70 ವರ್ಷಗಳಷ್ಟು''' ಹಳೆಯದು ಹಾಗೂ ಮಧುರೈನ ಆರ್ಚ್‌‌ ಬಿಷಪ್ಪರನ್ನು ಮಧುರೈನಲ್ಲಿರುವ [[ರೋಮನ್‌ ಕ್ಯಾಥೋಲಿಕ್‌]] [[ಕ್ರೈಸ್ತರ]] ಮುಖಂಡರಾಗಿ ಪರಿಗಣಿಸಲಾಗುತ್ತದೆ. ಮಧುರಾದ ಆರ್ಚ್‌ ಬಿಷಪ್ಪರ ಪ್ರಾಂತ್ಯವನ್ನು 1938ರಲ್ಲಿ ಸ್ಥಾಪಿಸಲಾಯಿತು ಹಾಗೂ, 1950ರಲ್ಲಿ ಅದನ್ನು ಮಧುರೈನ ಆರ್ಚ್‌ ಬಿಷಪ್ಪರ ಪ್ರಾಂತ್ಯವೆಂದು ಮರುನಾಮಕರಣ ಮಾಡಲಾಯಿತು. [[ದಿಂಡಿಗಲ್‌]], [[ಕೊಟ್ಟಾರ್‌]], [[ಪಲಯಂಕೊಟ್ಟೈ]], [[ಶಿವಗಂಗೆ/ಶಿವಗಂಗಾ]], [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] ಮತ್ತು [[ತೂತುಕುಡಿ/ಟ್ಯೂಟಿಕಾರಿನ್‌]]ಗಳ ಸಹಾಯಕ ಬಿಷಪ್‌ರು ಮಧುರೈ ಬಿಷಪ್ಪರ ವ್ಯಾಪ್ತಿಗೊಳಪಡುತ್ತಾರೆ <ref>{{cite web|author=David M. Cheney |url=http://www.catholic-hierarchy.org/diocese/dmadu.html |title=Madurai (Archdiocese) |publisher=[Catholic-Hierarchy] |date= |accessdate=2009-09-23}}</ref>. ಮಧುರೈನ ಆರ್ಚ್‌ ಬಿಷಪ್ಪರ ಆಡಳಿತದ ವಂಶಾವಳಿಯು ಮಧುರೈನ 1ನೇ ಆರ್ಚ್‌ಬಿಷಪ್‌ ಜಾನ್‌ ಪೀಟರ್‌ ಲಿಯೋನಾರ್ಡ್‌ರಿಂದ ಆರಂಭವಾಗುತ್ತದೆ. ಮಧುರೈನ ನಾಲ್ಕನೇ ಆರ್ಚ್‌ ಬಿಷಪ್‌ ಆಗಿದ್ದ ಬಿಷಪ್‌ ಮಾರಿಯಾನಸ್‌ ಆರೋಕ್ಯ/ಗ್ಯಸ್ವಾಮಿಯವರು 1990ರ ದಶಕದ ಕೊನೆಯಲ್ಲಿ ದಕ್ಷಿಣ ತಮಿಳುನಾಡು ಕೋಮುಗಲಭೆಗಳ ಬೇಗುದಿಯಿಂದ ಹೊತ್ತಿ ಉರಿಯುತ್ತಿದ್ದಾಗ ಆಧೀನಂ ಹಾಗೂ ಖಾಜಿಯಾರ್‌ಗಳ ಜೊತೆಗೂಡಿ ಮಧುರೈನಲ್ಲಿನ ಶಾಂತತೆಯನ್ನು ಕಾಯ್ದುಕೊಳ್ಳಲು ಶ್ರಮಿಸಿದ್ದರು. ಬಿಷಪ್‌ ಪೀಟರ್‌ ಫರ್ನ್ಯಾಂಡೋರವರು ಮಧುರೈನ 5ನೇ ಆರ್ಚ್‌ ಬಿಷಪ್‌ ಆಗಿದ್ದಾರೆ. ಬಿಷಪ್‌ ಕ್ರಿಸ್ಟೋಫರ್‌ ಅಸಿರ್‌‌ರು, ಮಧುರೈನ C.S.I. ಕ್ರೈಸ್ತರ ಮುಖಂಡತ್ವ ಹೊಂದಿದ CSIನ ಮಧುರೈ-ರಾಮ್‌ನಾಡ್‌ ಬಿಷಪ್‌ ಆಡಳಿತ ಪ್ರಾಂತ್ಯದ ಆರ್ಚ್‌ ಬಿಷಪ್‌ ಆಗಿದ್ದಾರೆ. == ಸಾರಿಗೆ == === ರೈಲು ಸಾರಿಗೆ === [[ಚಿತ್ರ:மதுரைத் தொடருந்து நிலையம் 2022 ஆகத்து 13.jpg|thumb|right|ಮಧುರೈ ಜಂಕ್ಷನ್‌]] ಇಲ್ಲಿನ ರೈಲ್ವೇ ನಿಲ್ದಾಣ ರಾಷ್ಟ್ರದಲ್ಲಿನ ಅತ್ಯಂತ ಕಾರ್ಯನಿರತ ಜನನಿಬಿಡ ನಿಲ್ದಾಣವಾಗಿರುವುದಲ್ಲದೇ, ಗಣಕೀಕೃತ ಮುಂಗಡ ಕಾದಿರಿಸಿರುವಿಕೆಯ ಕೌಂಟರ್‌ಗಳನ್ನು ಹೊಂದಿದೆ. [[ದಕ್ಷಿಣ ರೈಲ್ವೇ]]ಯ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವಾಗಿ ಅನೇಕ ಬಾರಿ ಮಧುರೈ ವಿಭಾಗವು ಪ್ರಶಸ್ತಿ ಗಳಿಸಿದೆ.<ref>{{cite news|title=Elegant ambience|url=http://www.hinduonnet.com/thehindu/mp/2004/10/16/stories/2004101600330100.htm|publisher=The Hindu|date=October 16, 2004|accessdate=2007-03-09|archive-date=2007-10-17|archive-url=https://web.archive.org/web/20071017024320/http://hinduonnet.com/thehindu/mp/2004/10/16/stories/2004101600330100.htm|url-status=dead}}</ref> ಮಧುರೈ ಜಂಕ್ಷನ್‌ನ ರೈಲು ನಿಲ್ದಾಣದ ಸಂಕೇತವು '''MDU'''. [[ಚೆನ್ನೈ]], [[ನಾಗರ್‌ಕೋಯಿಲ್‌]], [[ಕನ್ಯಾಕುಮಾರಿ]], [[ತಿರುಚೆಂಡೂರ್‌]], [[ವಿಲ್ಲುಪುರಂ]], [[ಕೊಯಮತ್ತೂರು]], [[ತೆಂಕಸಿ]], [[ರಾಮೇಶ್ವರಂ]], [[ತೂತುಕುಡಿ]], [[ಬೆಂಗಳೂರು]] (ಮೈಸೂರು exp & ಮುಂಬಯಿ CST exp ಮೂಲಕ), [[ಮೈಸೂರು]], [[ತಿರುವನಂತಪುರಂ]], [[ಮುಂಬಯಿ]] (ಮುಂಬಯಿ CST exp ಮೂಲಕ), [[ಪುಣೆ]] (ಲೋಕಮಾನ್ಯ ತಿಲಕ್‌ exp ಮೂಲಕ), [[ಅಹಮದಾಬಾದ್‌]], [[ತಿರುಪತಿ]], [[ಹೈದರಾಬಾದ್]]‌(RMM OKHA EXPRES ಮೂಲಕ), [[ದೆಹಲಿ]] (ತಿರುಕ್ಕುರಳ್‌ ಮತ್ತು ತಮಿಳುನಾಡು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌‌ ಮೂಲಕ), ಮತ್ತು [[ಕೋಲ್ಕತಾ]] (ಕೇಪ್‌ ಹೌರಾ exp ಮೂಲಕ)ಗಳೂ ಸೇರಿದಂತೆ ಇದು ಅನೇಕ ಭಾರತೀಯ ನಗರಗಳು ಹಾಗೂ ಪಟ್ಟಣಗಳಿಗೆ ಸಂಪರ್ಕಿತವಾಗಿದೆ<ref>{{cite web|url=http://erail.in |title=Indian Railways Time Tables, PNR, Route, Fares, Arrivals/Departures, Running Status - eRail.in (Better Way To Search Trains) |publisher=eRail.in |date= |accessdate=2009-09-23}}</ref>,<ref>{{cite web|url=https://www.indiantrain.in/|title=Indian Train - Indian Railway Enquiry, PNR Status, Live Train Status, Seat Availability |publisher=indiantrain.in|access-date=11 July 2021}}</ref>. === ರಸ್ತೆ ಸಾರಿಗೆ === [[ಚಿತ್ರ:Ellish Flyover2.jpg|thumb|right|ಎಲ್ಲಿಸ್‌ ನಗರ್‌ ಸೇತುವೆ]] ಮಧುರೈ ಅನೇಕ ಪ್ರಮುಖ ಬಸ್‌ ನಿಲ್ದಾಣಗಳನ್ನು ಹೊಂದಿದೆ: ಇದು ಮಾಟ್ಟುಥವನಿ (ಉತ್ತರ), ಪಾಲಂಗನಥಂ (ದಕ್ಷಿಣ), [[ಅರಪ್ಪಾಲಯಂ]] (ಪಶ್ಚಿಮ), ಪೆರಿಯಾರ್‌ (ಕೇಂದ್ರ) ಮತ್ತು ಅಣ್ಣಾ ಬಸ್‌‌ ನಿಲ್ದಾಣಗಳಲ್ಲಿನ (ಪೂರ್ವ) ಮಧುರೈ ಇಂಟೆಗ್ರೇಟೆಡ್‌ ಬಸ್‌ ಟರ್ಮಿನಸ್‌ (MIBT) ಸೇವೆಯಾಗಿ ಲಭ್ಯವಿದೆ. MIBTಯಿಂದ, ದಕ್ಷಿಣ ಭಾರತದ ಎಲ್ಲೆಡೆ ದಿನವಿಡೀ ಬಸ್‌ ಸಂಚಾರವಿರುತ್ತದೆ. ಅರಪ್ಪಾಲಯಂ ಬಸ್‌ನಿಲ್ದಾಣದಿಂದ, ದಕ್ಷಿಣ [[ತಮಿಳುನಾಡಿ]]ನ ಸ್ಥಳಗಳಾದ ಥೇಣಿ,ಕೊಯಮತ್ತೂರು, ತಿರುಪುರ್‌‌, ಈರೋಡ್‌, [[ಸೇಲಂ]]ಗಳಿಗೆ ಹೋಗುವ ಬಸ್‌ಗಳು ಲಭ್ಯವಿರುತ್ತದೆ ಹಾಗೂ ಪ್ರಮುಖ ಮಹಾನಗರಗಳಿಗೆ ಹೋಗುವ ಖಾಸಗಿ ಬಸ್‌ಗಳು ಹಾಗೂ ನಗರ ಸಾರಿಗೆ ಬಸ್‌ಗಳು ಮಾತ್ರವೇ ಪೆರಿಯಾರ್‌ ಬಸ್‌ ನಿಲ್ದಾಣದಿಂದ ಹೊರಡುತ್ತವೆ. ಅಣ್ಣಾ ಬಸ್‌ನಿಲ್ದಾಣ ಮತ್ತು ಪಾಲಂಗನಥಂ ನಿಲ್ದಾಣಗಳು ಸದ್ಯಕ್ಕೆ ಸೇವೆ ನೀಡುತ್ತಿಲ್ಲ. ನಗರ ಸಾರಿಗೆ ಬಸ್‌ಗಳಲ್ಲದೇ, ತ್ರಿಚಕ್ರಗಳಿರುವ, ಕಪ್ಪು ಮತ್ತು ಹಳದಿ ಬಣ್ಣದ ಆಟೋಗಳು ಎಂದು ಕರೆಯಲ್ಪಡುವ [[ಆಟೋ-ರಿಕ್ಷಾಗಳು]] ನಗರದ ಒಳಗಿನ ಸಂಚಾರಕ್ಕೆ ಲಭ್ಯವಿರುತ್ತವೆ. MIBT ನಿಲ್ದಾಣದಲ್ಲಿ ಪೂರ್ವ-ಪಾವತಿ ಆಟೋ ಕೌಂಟರ್‌ ಇದ್ದು ಅಲ್ಲಿ ಪ್ರಯಾಣಿಕರು ಗಮ್ಯಸ್ಥಳದ ಮೇಲೆ ಆಧಾರಿತವಾಗಿ ನಿಶ್ಚಿತ ಬಾಡಿಗೆ ಮತ್ತು ಆಟೋ-ಶುಲ್ಕ ತೆತ್ತು ಪ್ರಯಾಣಿಸಬಹುದು. ಮಧುರೈ ಕೆಳಕಂಡ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಹೊಂದಿದೆ : NH 7 : (ಉತ್ತರ-ದಕ್ಷಿಣ ಕಾರಿಡಾರ್‌‌ ಎಕ್ಸ್‌ಪ್ರೆಸ್‌ವೇ) [[ಬೆಂಗಳೂರು]] – [[ಸೇಲಂ]] – [[ದಿಂಡಿಗಲ್‌]] – ಮಧುರೈ – [[ತಿರುನಲ್ವೇಲಿ]] – [[ಕನ್ಯಾಕುಮಾರಿ]] NH 45B : [[ಟ್ರಿಚಿ/ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] – ಮಧುರೈ – [[ತೂತುಕುಡಿ]] NH 49 : ಮಧುರೈ – [[ರಾಮೇಶ್ವರಂ]] NH 49 Extn/ವಿಸ್ತೃತ : ಮಧುರೈ – [[ಥೇಣಿ]] – [[ಬೋದಿ/ಡಿ]] – [[ಕೊಚ್ಚಿ/ನ್‌]] ಮಧುರೈ ನಗರಕ್ಕೆ ಅನೇಕ ಕಡೆಗಳಲ್ಲಿ ಸಂಪರ್ಕ ಹೊಂದಲು ವೈಗೈ ನದಿಯ ಮೇಲೆ ಸೇತುವೆಗಳನ್ನು ಕಟ್ಟಲಾಗಿದೆ. ನಗರದೊಳಗೆ ವಾಹನದಟ್ಟಣೆಯನ್ನು ಕಡಿಮೆ ಮಾಡಲು ಮೇಲುರಸ್ತೆಗಳನ್ನು ಕಟ್ಟಲಾಗುತ್ತಿದೆ. [[ಚೆನ್ನೈ]] ಮತ್ತು [[ಬೆಂಗಳೂರು]]ಗಳಿಗೆ ನಾಲ್ಕು ಪಥದ ಎಕ್ಸ್‌ಪ್ರೆಸ್‌/ವಾಯುವೇಗದ ಹೆದ್ದಾರಿಗಳ ಲಭ್ಯತೆಯು ಮಧುರೈಗೆ ರಸ್ತೆ ಮೂಲಕ ಉತ್ತಮ ಸಂಪರ್ಕ ಕಲ್ಪಿಸಿದೆ. === ವಾಯುಯಾನ/ಸಾರಿಗೆ === [[ಚಿತ್ರ:Air Deccan Madurai airport.jpg|thumb|right|ವಿಮಾನನಿಲ್ದಾಣದಲ್ಲಿ ಏರ್‌ ಡೆಕ್ಕನ್‌‌]] [[ಮಧುರೈ ವಿಮಾನನಿಲ್ದಾಣ]]ವು ಮಧುರೈ ರೈಲ್ವೆನಿಲ್ದಾಣದಿಂದ ಸರಿಸುಮಾರು 9 ಕಿಲೋಮೀಟರ್‌ಗಳಷ್ಟು ದೂರವಿರುವುದಲ್ಲದೇ, ಅಲ್ಲಿಂದ [[ಚೆನ್ನೈ]], [[ಮುಂಬಯಿ]] ಮತ್ತು [[ಬೆಂಗಳೂರು]]ಗಳಂತಹಾ ಪ್ರಮುಖ ಭಾರತೀಯ ನಗರಗಳಿಗೆ [http://www.airportmadurai.com/mduairport/FlightInformation/Departure/madurai-airport.aspx?m=109&amp;mm=112 11 ದೈನಂದಿನ ಹಾರಾಟಗಳು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಲಭ್ಯವಿವೆ. ಚೆನ್ನೈ ಮೂಲಕ [[ಹೈದರಾಬಾದ್‌]], [[ಪುಣೆ]], [[ಗೋವಾ]] ಮತ್ತು [[ಅಹಮದಾಬಾದ್‌]]ಗಳಿಗೆ ಸಹಾ ಹಾರಾಟ ಕಲ್ಪಿಸುತ್ತದೆ. [http://www.airportmadurai.com ಮಧುರೈ ವಿಮಾನನಿಲ್ದಾಣ]{{Webarchive|url=https://web.archive.org/web/20130206213927/http://www.airportmadurai.com/ |date=2013-02-06 }} ದಲ್ಲಿ ಸೇವೆ ನೀಡುತ್ತಿರುವ ವಿಮಾನಸಂಸ್ಥೆಗಳೆಂದರೆ [[ಜೆಟ್‌ ಏರ್‌ವೇಸ್‌]], [[ಏರ್‌ ಡೆಕ್ಕನ್‌]], [[ಪ್ಯಾರಾಮೌಂಟ್‌ ಏರ್‌ವೇಸ್]]‌‌, [[ಸ್ಟಾರ್‌ ಏವಿಯೇಷನ್‌]] (ಆರಂಭಿಸಲಿರುವ) ಮತ್ತು [[ಇಂಡಿಯನ್‌ ಏರ್‌ಲೈನ್ಸ್]]‌‌. ಮಧುರೈನಿಂದ [[ಕೊಲೊಂಬೋ]], [[ಸಿಂಗಪೂರ್‌]] ಮತ್ತು ಕೊಲ್ಲಿ ದೇಶಗಳಿಗೆ ಅಂತರರಾಷ್ಟ್ರೀಯ ಹಾರಾಟಗಳನ್ನು ಭವಿಷ್ಯದಲ್ಲಿ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅತ್ಯಂತ ಸಮೀಪವಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಮಧುರೈನಿಂದ 130&nbsp;km ದೂರವಿರುವ [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ]]. ಮಧುರೈನ ವಿಮಾನನಿಲ್ದಾಣದ ಸಂಕೇತವು IXM ಆಗಿದೆ. {| class="wikitable" |- ! ಮಧುರೈನಿಂದ ಹೊರಡುವ ವಿಮಾನಯಾನ ! ಗಮ್ಯಸ್ಥಳ |- | ಇಂಡಿಯನ್‌ ಏರ್‌‌ಲೈನ್ಸ್‌ | ಚೆನ್ನೈ, ಮುಂಬಯಿ |- | ಪ್ಯಾರಾಮೌಂಟ್‌ ಏರ್‌ವೇಸ್‌ | ಚೆನ್ನೈ, ಬೆಂಗಳೂರು, ಅಹಮದಾಬಾದ್‌, ಗೋವಾ, ಕೊಚ್ಚಿ/ನ್‌,ತಿರುವನಂತಪುರಂ, ಪುಣೆ, ಹೈದರಾಬಾದ್‌, ಕೊಲ್ಕೋತಾ, ದೆಹಲಿ |- | ಜೆಟ್‌ ಏರ್‌ವೇಸ್‌ / ಜೆಟ್‌ ಕನೆಕ್ಟ್‌‌ | ಚೆನ್ನೈ |- | ಏರ್‌ ಡೆಕ್ಕನ್‌ (ಕಿಂಗ್‌ಫಿಷರ್‌) | ಚೆನ್ನೈ, ಬೆಂಗಳೂರು |- | ಸ್ಟಾರ್‌ ಏವಿಯೇಷನ್‌ (ಆರಂಭಿಸಲಿರುವ) | ಚೆನ್ನೈ |} == ಶಿಕ್ಷಣ == [[ಚಿತ್ರ:TCE Madurai.JPG|thumb|140px|ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ, ಮಧುರೈ.]] ಮಧುರೈ ನಗರವು ಸಾಕ್ಷರತೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯದ ಸರಾಸರಿಗಿಂತ ಹೆಚ್ಚಿನ ಸಾಮರ್ಥ್ಯ ತೋರಿದೆ. [[ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯ]]ವು ಮಧುರೈನಲ್ಲಿದೆ. ಈ ವಿಶ್ವವಿದ್ಯಾಲಯವು ದೂರಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು [[ಭಾರತ]]ದಾದ್ಯಂತ ಹರಡುವಲ್ಲಿ ಅಗ್ರಪ್ರವರ್ತಕವಾಗಿತ್ತು. ಈ ವಿಶ್ವವಿದ್ಯಾಲಯಕ್ಕೆ "ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ವಿಶ್ವವಿದ್ಯಾಲಯ"ದ ಸ್ಥಾನಮಾನ ನೀಡಲಾಗಿದೆ <ref>{{cite web |url= http://www.mkudde.org/aboutuniv.php |title= Madurai Kamaraj University official website |accessdate= 2008-12-25 |archive-date= 2008-12-20 |archive-url= https://web.archive.org/web/20081220102356/http://www.mkudde.org/aboutuniv.php |url-status= dead }}</ref>. ನಗರವು (1954ರಲ್ಲಿ ಸ್ಥಾಪಿತವಾದ) [[ಮಧುರೈ ವೈದ್ಯಕೀಯ ಮಹಾವಿದ್ಯಾಲಯ]] ಎಂಬ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಕಾನೂನು ವಿದ್ಯಾಲಯ ಮತ್ತು ಅನೇಕ ತಾಂತ್ರಿಕ ಮತ್ತು ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯಗಳನ್ನು ಹೊಂದಿದೆ. ಅಲ್ಲಿನ [http://www.aravind.org/amrf/index.asp ಅರವಿಂದ್‌‌ ನೇತ್ರ ಸಂಶೋಧನಾ ಸಂಸ್ಥೆ] {{Webarchive|url=https://web.archive.org/web/20091228191508/http://www.aravind.org/amrf/index.asp |date=2009-12-28 }} ಯು [[ತಳಿಶಾಸ್ತ್ರ]],[[ರೋಗರಕ್ಷಾಶಾಸ್ತ್ರ]],[[ನೇತ್ರಶಾಸ್ತ್ರ]], [[ಜೀವವಿಜ್ಞಾನ ಶಾಸ್ತ್ರಗಳು]], ಮಾನವ ಸಂಸ್ಕೃತಿ ಮತ್ತು ಸಾಮಾಜಿಕ ವಿಜ್ಞಾನಗಳು ಹಾಗೂ [[ಜೈವಿಕ ತಂತ್ರಜ್ಞಾನ]]ಗಳಂತಹಾ ಕ್ಷೇತ್ರಗಳಲ್ಲಿ ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯ, Dr. MGR ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು [[ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌]]ನಂತಹಾ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ Ph.D ಅಧ್ಯಯನಗಳನ್ನು ಆರಂಭಿಸಿದೆ. [[ಲಂಡನ್‌]] ಮತ್ತು [[USA]]ಗಳಲ್ಲಿರುವ ಸಂಶೋಧನಾ ಸಹಭಾಗಿಗಳನ್ನು ಈ ಅಧ್ಯಯನವು ಹೊಂದಿದೆ. ಮಧುರೈನ (1957ರಲ್ಲಿ ಸ್ಥಾಪಿತವಾದ) [[ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ]]ವು [[ತಮಿಳುನಾಡಿನ]] ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಮಧುರೈನಲ್ಲಿ ಅನೇಕ ಪ್ರತಿಷ್ಠಿತ ಶಾಲೆಗಳು, ತಾಂತ್ರಿಕ ವಿದ್ಯಾಲಯಗಳು/ಪಾಲಿಟೆಕ್ನಿಕ್‌ಗಳು ಹಾಗೂ [[ಔದ್ಯಮಿಕ ತರಬೇತಿ ಸಂಸ್ಥೆ]]ಗಳೂ (ITIಗಳು) ಇವೆ. 1856ರಲ್ಲಿ<ref>{{cite web |url=http://maduracollege.org/college_profile.php |title=Welcome to The Madura College - Over 120 Years |publisher=Maduracollege.org |date= |accessdate=2009-09-23 |archive-date=2009-11-03 |archive-url=https://web.archive.org/web/20091103111708/http://maduracollege.org/college_profile.php |url-status=dead }}</ref> ಜಿಲ್ಲಾ ಶಾಲೆಯಾಗಿ ಸ್ಥಾಪಿತವಾಗಿದ್ದ ಮಧುರಾ ಮಹಾವಿದ್ಯಾಲಯವು 120 ವರ್ಷಗಳಷ್ಟು ಹಳೆಯದು. [[ಮಧುರೈನ ದ ಅಮೇರಿಕನ್‌ ಕಾಲೇಜ್‌]] ಭಾರತದ ಹಳೆಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. 1881ರಲ್ಲಿ ಇದನ್ನು ಅಮೇರಿಕದ ಕ್ರೈಸ್ತ ಮಿಷನರಿಗಳು ಸ್ಥಾಪಿಸಿದರು. ತಿಯಾಗರಾಜರ್‌/ತ್ಯಾಗರಾಜರ್‌ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವೂ ಸಹಾ (1949ರಲ್ಲಿ ಸ್ಥಾಪಿತವಾದ) ಮತ್ತೊಂದು ಹಳೆಯ ಸಂಸ್ಥೆಯಾಗಿದೆ. [[ತಿಯಾಗರಾಜರ್‌/ತ್ಯಾಗರಾಜರ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌]] (1962ರಲ್ಲಿ ಸ್ಥಾಪಿತವಾದ ಹಾಗೂ TSM ಎಂದು ದಕ್ಷಿಣಭಾರತದಲ್ಲಿ ಖ್ಯಾತವಾದ) ಎಂಬುದು ನಿರ್ವಹಣಾ ಅಧ್ಯಯನಕ್ಕೆ ಸಂಬಂಧಿಸಿದ ಅತ್ಯುತ್ತಮ ಸಂಸ್ಥೆಯಾಗಿದೆ. ಇತರ ಗಮನಾರ್ಹ ಮಹಾವಿದ್ಯಾಲಯಗಳೆಂದರೆ K.L.N. ತಾಂತ್ರಿಕ ಮಹಾವಿದ್ಯಾಲಯ, ರಾಜಾ ತಾಂತ್ರಿಕ ಮಹಾವಿದ್ಯಾಲಯ, ಸೇತು ತಾಂತ್ರಿಕ ಮಹಾವಿದ್ಯಾಲಯ, [[ವಿಕ್ರಮ್‌‌ ತಾಂತ್ರಿಕ ಮಹಾವಿದ್ಯಾಲಯ]], SACS M.A.V.M.M ತಾಂತ್ರಿಕ ಮಹಾವಿದ್ಯಾಲಯ, ವೇಲಮ್ಮಾಳ್‌‌ ತಾಂತ್ರಿಕ ಮಹಾವಿದ್ಯಾಲಯ ಮತ್ತು P.T.R ತಾಂತ್ರಿಕ ಮಹಾವಿದ್ಯಾಲಯಗಳು. ಮಧುರೈನಲ್ಲಿನ 1965ರಿಂದ ಇರುವ K.K.ನಗರದ M.S.S.ವಕ್ಫ್‌ ಮಂಡಳಿ ಮಹಾವಿದ್ಯಾಲಯ, ಮತ್ತು ನಾಗಮಲೈನ S.V.N ಮಹಾವಿದ್ಯಾಲಯಗಳು ಖ್ಯಾತ ಸಂಸ್ಥೆಗಳಾಗಿವೆ. ನಗರದಲ್ಲಿ ಗಮನಾರ್ಹ ಸಂಖ್ಯೆಯ ಹೋಟೆಲ್‌ ನಿರ್ವಹಣೆ ಹಾಗೂ ಆಹಾರ ಪೂರೈಕೆಯ<ref>{{cite web|url= http://www.maduraidirectory.com/education/cnh_colleges.php |title= Madurai directory| accessdate = 2009-03-22}}</ref> ಸಂಸ್ಥೆಗಳಿವೆ. ಮಧುರಾ ಮಹಾವಿದ್ಯಾಲಯ (ಸ್ವಾಯತ್ತ)ವು ಮಧುರೈನ ಪ್ರಾಚೀನ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. [[ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ]], [[ವಿಕ್ರಮ್‌‌ ತಾಂತ್ರಿಕ ಮಹಾವಿದ್ಯಾಲಯ]] ಮತ್ತು KLN ತಾಂತ್ರಿಕ ಮಹಾವಿದ್ಯಾಲಯಗಳು ಸಂಶೋಧನಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿವೆಯಲ್ಲದೇ ಅಂತರರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳಾದ ನ್ಯಾಷನಲ್‌ ಇನ್‌ಸ್ಟ್ರುಮೆಂಟ್ಸ್‌‌<ref>{{cite web |url= http://www.hindu.com/2008/11/20/stories/2008112054410500.htm |title= National Instruments opens its first training academy in the world in Madurai |accessdate= 2008-12-24 |archive-date= 2009-01-22 |archive-url= https://web.archive.org/web/20090122090858/http://hindu.com/2008/11/20/stories/2008112054410500.htm |url-status= dead }}</ref>, Intel<ref>{{cite web |url=http://www.hindu.com/edu/2007/07/30/stories/2007073050490800.htm |title=Intel to aid engineering curriculum development |accessdate=2008-12-31 |archive-date=2008-11-05 |archive-url=https://web.archive.org/web/20081105155618/http://www.hindu.com/edu/2007/07/30/stories/2007073050490800.htm |url-status=dead }}</ref>, Oracle<ref>{{cite web|url=http://www.oracle.com/global/in/education/maps/oracle_wdp.html|title=INstitutions with Oracle Tie Up|accessdate=2009-04-18|archive-date=2009-03-16|archive-url=https://web.archive.org/web/20090316123915/http://www.oracle.com/global/in/education/maps/oracle_wdp.html|url-status=dead}}</ref> IBM<ref>{{cite web|url=http://www.klnce.edu/ibm/rational/ibm_rational.html|title= IBM Rational Center of Excellence at KLN |accessdate = 2008-12-24}}</ref> ಮತ್ತು HCL<ref>{{cite web|url=http://www.hinduonnet.com/2007/11/29/stories/2007112950140100.htm|title=HCL chooses Madurai for radio frequency project|accessdate=2008-12-24|archive-date=2008-12-26|archive-url=https://web.archive.org/web/20081226134740/http://www.hinduonnet.com/2007/11/29/stories/2007112950140100.htm|url-status=dead}}</ref> ನಂತಹಾ ರಾಷ್ಟ್ರದ ಮುಂಚೂಣಿ ಔದ್ಯಮಿಕ ಸಂಸ್ಥೆಗಳೊಂದಿಗೆ ಸಂಘಟಿತವಾಗಿವೆ. ಇತ್ತೀಚಿನ ವರ್ಷಗಳಲ್ಲಿ, ವಿಶ್ವವಿದ್ಯಾಲಯಗಳಿಂದ ಏರ್ಪಾಡು ಮಾಡಲಾದ ಸಾಂಸ್ಥಿಕ ಸಂದರ್ಶನಗಳಲ್ಲಿ ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಭಾಗವಹಿಸಿ ಯಶಸ್ವಿ ನೇಮಕಾತಿಗಳನ್ನು ನಡೆಸಲಾಗುತ್ತಿದೆ. ಔದ್ಯಮಿಕ ಅಂದಾಜುಗಳ ಪ್ರಕಾರ ಮೆಟ್ರೋ ನಗರಗಳಲ್ಲಿನ IT ಉದ್ಯಮದಲ್ಲಿರುವ ಸುಮಾರು 15ರಿಂದ 20 ಪ್ರತಿಶತ ಮಾನವ ಸಂಪನ್ಮೂಲವು ಮಧುರೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಶಿಕ್ಷಣ ಪಡೆದವರು <ref>{{cite web|url=http://www.thehindubusinessline.com/2007/10/20/stories/2007102052622300.htm|title = Madurai- gateway to prosperity |accessdate = 2008-12-24}}</ref>. ಮಾ ಫೋಯ್‌ ಮತ್ತು VETAಗಳು ಇತರೆ ಪ್ರತಿಷ್ಠಿತ ಸಂಸ್ಥೆಗಳು. ಮತ್ತೊಂದು ಹೊಸ ಆದರೆ ಮುಂದೆಬರುತ್ತಿರುವ/ಅಭ್ಯುದಯ ಹೊಂದುತ್ತಿರುವ ನಾವೀನ್ಯತೆಯುಳ್ಳ ಶಿಕ್ಷಣ ಕೇಂದ್ರವು ಪುಲ್ಲೋತು/ಥುನಲ್ಲಿದೆ. ಅದೆಂದರೆ ಎರಡು ವರ್ಷ ಕಾಲದ ಅದ್ವಿತೀಯ ಅಭಿವೃದ್ಧಿ ನಿರ್ವಹಣೆಯ ಅಧ್ಯಯನವನ್ನು ಆರಂಭಿಸಿರುವ ಟಾಟಾ-ಧನ್‌ ಅಕಾಡೆಮಿ<ref>http://www.dhan.org/tda</ref>. ಈ ಸಂಸ್ಥೆಯು ಈ ಕ್ಷೇತ್ರದ ಪ್ರವರ್ತಕ ಸಂಸ್ಥೆಯೆಂಬ ಹೆಗ್ಗಳಿಕೆ ಹೊಂದಿದ್ದು ಧನ್‌ ಪ್ರತಿಷ್ಠಾನ ಮತ್ತು ಸರ್‌ ರತನ್‌ ಟಾಟಾ ಟ್ರಸ್ಟ್‌ಗಳಿಂದ ಆರ್ಥಿಕ ಬೆಂಬಲ ಪಡೆದಿದೆ.{{Citation needed|date=August 2009}} == ಆರೋಗ್ಯರಕ್ಷಣೆ == ಸರ್ಕಾರದ ರಾಜಾಜಿ ಆಸ್ಪತ್ರೆಯೊಂದಿಗೆ ಅನೇಕ ಖಾಸಗಿ ಆಸ್ಪತ್ರೆಗಳಾದ ಅರವಿಂದ ಕಣ್ಣಿನ ಆಸ್ಪತ್ರೆ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಮೀನಾಕ್ಷಿ ಮಿಷನ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಡಮಾಲಯನ್‌ ಆಸ್ಪತ್ರೆ ಮತ್ತು ಕ್ವಾಲಿಟಿ ಕೇರ್‌ ಆಸ್ಪತ್ರೆಗಳು ನಗರವನ್ನು ನಿರ್ವಹಿಸಬಹುದಾದಂತಹಾ ವೆಚ್ಚದಲ್ಲಿ ಹೆರಿಟೇಜ್‌ ಪ್ರವಾಸೋದ್ಯಮದೊಂದಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ತಾಣವನ್ನಾಗಿಸಿವೆ <ref>{{cite web|url= http://www.thehindubusinessline.com/2007/10/20/stories/2007102052622300.htm|title= Madurai — a gateway to prosperity | accessdate = 2008-12-24}}</ref>. [[ಚಿತ್ರ:Aravind hospital.jpg|thumb|right|ಅನ್ನಾ ನಗರ್‌ನಲ್ಲಿರುವ ಅರವಿಂದ್‌ ನೇತ್ರ ಚಿಕಿತ್ಸಾಲಯ]] ಮಧುರೈ ನಗರವು 1976ರಲ್ಲಿ Dr.[[ಗೋವಿಂದಪ್ಪ ವೆಂಕಟಸ್ವಾಮಿ]]ಯವರಿಂದ ಸ್ಥಾಪಿತವಾದ [http://www.aravind.org/ ಅರವಿಂದ್‌‌ ಐಕೇರ್‌ ಸಿಸ್ಟಂ] ಸಂಸ್ಥೆಯ ನೆಲೆಯಾಗಿದೆ. ಇಂದು ಇದು ವಿಶ್ವದಲ್ಲೇ ಅತ್ಯಂತ ಸುಸಜ್ಜಿತವಾದ ನೇತ್ರ ಚಿಕಿತ್ಸಾಲಯಗಳಲ್ಲಿ ಒಂದು <ref>{{cite web|url= http://www.aravind.org/education/homepage.htm|title= Aravind Eye Care System -official website|accessdate= 2008-12-24|archive-date= 2008-12-21|archive-url= https://web.archive.org/web/20081221123041/http://www.aravind.org/education/homepage.htm|url-status= dead}}</ref>. ಇಂದು ಮಧುರೈನಲ್ಲಿರುವ ಆಸ್ಪತ್ರೆಯಲ್ಲದೇ, [[ಥೇಣಿ]], [[ತಿರುನಲ್ವೇಲಿ]], [[ಕೊಯಮತ್ತೂರು]], ಮತ್ತು [[ಪುದುಚೇರಿ]]ಗಳಲ್ಲಿ ಇರುವ ನಾಲ್ಕು ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳಿಂದ ಒಟ್ಟು 3,590 ರೋಗಿಗಳಿಗೆ ಸೇವೆ ನೀಡಬಹುದಾಗಿದೆ. ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳು ತಮ್ಮ ಸೇವಾ ಮನೋಭಾವನೆ,ಆಧುನಿಕ ನೇತ್ರ ತಂತ್ರಜ್ಞಾನಗಳ ಬಳಕೆ ಮತ್ತು ಹಳ್ಳಿಯ ಜನಗಳಿಗೆ ನೀಡುತ್ತಿರುವ ಉತ್ತಮ ಗುಣಮಟ್ಟದ ನೇತ್ರ ಚಿಕಿತ್ಸೆಗಳಿಗೆ, ಸಮುದಾಯ ಆಧಾರಿತ ವ್ಯಾಪಕ ಚಟುವಟಿಕೆಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿವೆ<ref>{{cite web|url=http://www.hindu.com/2008/11/14/stories/2008111451100200.htm|title=Bangladesh, Indonesia seek Madurai eye hospital’s expertise|accessdate=2008-12-24|archive-date=2009-01-25|archive-url=https://web.archive.org/web/20090125164608/http://www.hindu.com/2008/11/14/stories/2008111451100200.htm|url-status=dead}}</ref>. ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳಲ್ಲಿ 2006ನೇ ಇಸವಿಯ ಅವಧಿಯಲ್ಲಿ ಒಟ್ಟು 2,313,398 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಯಿತಲ್ಲದೇ ಮತ್ತು 270,444 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಹೊರರೋಗಿಗಳಲ್ಲಿ ಮೂರನೇ ಎರಡರಷ್ಟು ಮಂದಿ ಹಾಗೂ ಶಸ್ತ್ರಚಿಕಿತ್ಸೆಗಳಲ್ಲಿ ನಾಲ್ಕರಲ್ಲಿ ಮೂರರಷ್ಟು ಮಂದಿ ಬಡವರಾಗಿದ್ದರು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿತ್ತು. ಮಧುರೈನ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗಳನ್ನು 1997ರಲ್ಲಿ ಸ್ಥಾಪಿಸಲಾಯಿತು. ಆಸ್ಪತ್ರೆಯು ವಾರ್ಷಿಕವಾಗಿ 15,000 ರೋಗಿಗಳಿಗೆ ಚಿಕಿತ್ಸೆ ನೀಡಿ ಒಟ್ಟಾರೆ 98%ದಷ್ಟು ಯಶಸ್ವಿ ಚಿಕಿತ್ಸೆಯ ದರವನ್ನು ಕಾಪಾಡಿಕೊಂಡಿದೆ. 24-ಗಂಟೆ ಸೇವಾ ತತ್ಪರರಾಗಿರುವ ವಿಶೇಷ ತಜ್ಞರ ತಂಡವು ಆಸ್ಪತ್ರೆಯಲ್ಲಿರುತ್ತದೆ. ಆಸ್ಪತ್ರೆಯು ದಕ್ಷಿಣಭಾರತದಲ್ಲೇ ಪ್ರಥಮ ಬಾರಿಗೆ ಮೂತ್ರಪಿಂಡಶಾಸ್ತ್ರದ ತುರ್ತು ನಿಗಾ ಘಟಕ ಮತ್ತು ಪ್ರಥಮ ಅಪಧಮನಿ ಹಾಗೂ ಮೂತ್ರಪಿಂಡಗಳಿಗೆ ಸಂಬಂಧಿಸಿದ ಆಂಜಿಯೋಪ್ಲಾಸ್ಟಿ ಚಿಕಿತ್ಸಾ ಘಟಕವನ್ನು ಹೊಂದಿತ್ತು. ಉದರದರ್ಶಕದ ಮೂಲಕ ಮೂತ್ರಪಿಂಡಜೋಡಣೆ ಮಾಡುವ ವಿಶ್ವದಲ್ಲೇ 5ನೇ ಹಾಗೂ ಭಾರತದಲ್ಲಿ No. 1 ಕೇಂದ್ರವಾಗಿದೆ(ದಾತರ ಮೂತ್ರಪಿಂಡಚ್ಛೇದನ)<ref>{{cite web|url= http://www.apollohospitals.com/madurai.asp?PgeuId=1066|title= Apollo Hospitals - official website|accessdate= 2008-12-24|archive-date= 2008-12-26|archive-url= https://web.archive.org/web/20081226133919/http://www.apollohospitals.com/madurai.asp?PgeuId=1066|url-status= dead}}</ref>. ಅಪೋಲೋ ಸಮೂಹದ ಆಸ್ಪತ್ರೆಗಳು ಅನೇಕ ಭಾರತೀಯ ನಗರಗಳಲ್ಲಿ ಹರಡಿವೆಯಲ್ಲದೇ ಇಂದಿಗೆ ಅಪೋಲೋ ಆಸ್ಪತ್ರೆಗಳು ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಭಾರತವು ಅತ್ಯುತ್ತಮ ವೈದ್ಯಕೀಯ ಸೇವೆಗಳು ಲಭ್ಯವಿರುವ ರಾಷ್ಟ್ರವೆಂಬ ಸ್ಥಾನ ಸಿಗಲು ಅಗ್ರ ಪ್ರವರ್ತಕ ಜವಾಬ್ದಾರಿಯನ್ನು ಹೊತ್ತಿವೆ. == ಆರ್ಥಿಕತೆ == ಮಧುರೈ ಜಿಲ್ಲೆಯು ಖಾಸಗಿ ಕ್ಷೇತ್ರದಲ್ಲಿ ಟೈರ್‌ಗಳು, ಔದ್ಯಮಿಕ ರಬ್ಬರ್‌ ಉತ್ಪನ್ನಗಳು, ಯಂತ್ರಗಳು, ವಸ್ತ್ರೋದ್ಯಮ, ಕನ್ವೇಯರ್‌ ಬೆಲ್ಟ್‌ಗಳು, ರಾಸಾಯನಿಕ etc.ಗಳಂತಹಾ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಸಂಸ್ಥೆಗಳ ನೆಲೆಯಾಗಿದೆ. ಮಧುರೈ TVS ಸಮೂಹದ ನೆಲೆಯಾಗಿದೆ<ref>{{cite web |url= http://www.tvsgroup.com/pages/contact.htm |title= TVS Group |accessdate= 2009-01-24 |archive-date= 2009-01-27 |archive-url= https://web.archive.org/web/20090127050645/http://tvsgroup.com/pages/contact.htm |url-status= dead }}</ref>. === ಸ್ವಯಂಚಾಲಿತ ವಾಹನ/ವಾಹನೋದ್ಯಮ === ತಯಾರಿಕೆ ಮತ್ತು ವಾಹನೋದ್ಯಮ ಕ್ಷೇತ್ರದಲ್ಲಿ, ಟ್ರಾಕ್ಟರ್ಸ್‌ ಅಂಡ್‌ ಫಾರ್ಮ್‌‌ ಈಕ್ವಿಪ್‌ಮೆಂಟ್‌ ಲಿಮಿಟೆಡ್‌ (TAFE) (ವಿಶ್ವದ ಐದು ಪ್ರಖ್ಯಾತ ಟ್ರಾಕ್ಟರ್‌ ತಯಾರಕರಲ್ಲಿ ಒಬ್ಬರು), [http://fennerindia.com/html/manufacturing.asp ಫೆನ್ನರ್‌ (ಭಾರತ) Ltd] {{Webarchive|url=https://web.archive.org/web/20100103071130/http://fennerindia.com/html/manufacturing.asp |date=2010-01-03 }} (ಔದ್ಯಮಿಕ ಮತ್ತು ವಾಹನ ತಯಾರಿಕೆಯ V-ಬೆಲ್ಟ್‌ಗಳು, ಆಯಿಲ್‌ಸೀಲ್‌ಗಳು ಮತ್ತು ಶಕ್ತಿ ಸಂವಹನ ಪರಿಕರಗಳು), ಹೈ-ಟೆಕ್‌ ಅರೈ Ltd (ಆಯಿಲ್‌ಸೀಲ್‌ಗಳು ಮತ್ತು ವಾಹನ ಸಾಮಗ್ರಿಗಳು )<ref>{{cite web|url= http://www.business-standard.com/india/storypage.php?autono=292804 |title= Hi-Tech Arai to set up Rs 25 cr plant in Madurai | accessdate = 2009-01-24}}</ref>, ಜಾರ್ಜ್‌ ಓಕ್ಸ್‌ ltd, ZF ಎಲೆಕ್ಟ್ರಾನಿಕ್ಸ್‌ TVS (ಭಾರತ) ಪ್ರೈವೇಟ್‌ ಲಿಮಿಟೆಡ್‌‌(ಸ್ವಿಚ್‌ಗಳ ತಯಾರಿಕೆ, TVS ಸಮೂಹ, ಭಾರತ ಹಾಗೂ Zf ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌, USAಗಳ ಸಹಭಾಗಿತ್ವ), ಸುಂದರಂ ಫಾಸನರ್ಸ್‌‌ Ltd (ಹೆಚ್ಚಿನ ಕರ್ಷಕ ಸಾಮರ್ಥ್ಯದ ಬಂಧಕ/ನಿಗಳ ತಯಾರಕರು ), [http://www.indiaautomotive.net/2008/08/firestone-tvs-plant-inaugurated-near.html ಫೈರ್‌ಸ್ಟೋನ್‌ TVS ಪ್ರೈವೇಟ್‌ Ltd] {{Webarchive|url=https://web.archive.org/web/20110315093926/http://www.indiaautomotive.net/2008/08/firestone-tvs-plant-inaugurated-near.html |date=2011-03-15 }}(ಏರ್‌ ಸ್ಪ್ರಿಂಗ್‌‌ಳ ತಯಾರಕರು), [http://www.msl.co.in/ MADRAS SUSPENSIONS LIMITED], TVS ಸ್ಯೂಯಿಂಗ್‌ ನೀಡಲ್ಸ್‌ ಲಿಮಿಟೆಡ್‌, TV ಸುಂದರಂ ಅಯ್ಯಂಗಾರ್‌ & ಸನ್ಸ್‌ ಲಿಮಿಟೆಡ್‌‌ (ಹೆಚ್ಚಿನ ಕ್ಷಮತೆಯ ವಾಣಿಜ್ಯ ವಾಹನಗಳು, ಜೀಪ್‌ಗಳು,ಕಾರುಗಳ ವಿತರಕರು) ಮತ್ತು ಸುಸೀ ಸಮೂಹ (ತಮಿಳುನಾಡಿನಾದ್ಯಂತ ವಾಹನಗಳ ಮಾರಾಟ, ಸೇವೆ, ಪರಿಕರಗಳು, ಹಣಕಾಸು ವ್ಯವಸ್ಥೆ ನೀಡುವ ಸಂಸ್ಥೆ)ಗಳು ಗಮನಾರ್ಹ ಕಂಪೆನಿಗಳು. General Motors, Ford, Toyota ಮತ್ತು Hondaಗಳೂ ಸೇರಿದಂತೆ ವಾಹನ ತಯಾರಿಕಾ ಕ್ಷೇತ್ರದ ಎಲ್ಲಾ ಬೃಹತ್‌ ಕಂಪೆನಿಗಳೂ ನಗರದಲ್ಲಿ ಉತ್ಪಾದಿಸಿದ ವಾಹನ ಸಾಮಗ್ರಿಗಳ ನಿಯತ ಗ್ರಾಹಕರಾಗಿವೆ<ref name="hindu.com">{{cite web |url= http://www.hindu.com/2007/10/25/stories/2007102550550200.htm |title= An industry that can bolster the economy of Madurai |accessdate= 2009-01-24 |archive-date= 2007-10-26 |archive-url= https://web.archive.org/web/20071026133827/http://www.hindu.com/2007/10/25/stories/2007102550550200.htm |url-status= dead }}</ref>. 2,000 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ [[ರಾಜ್ಯ ಸರ್ಕಾರ]]ವು ತಯಾರಿಕಾ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ವಾಹನ ತಯಾರಿಕಾ ಪರಿಕರಗಳ ಉದ್ಯಮಕ್ಕೆ ಆದ್ಯತೆ ನೀಡಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಉದ್ದೇಶಿಸಿದೆ<ref>{{cite web|url= http://business-standard.com/india/storypage.php?autono=343274|title= Industrial estate planned in Madurai | accessdate = 2009-01-24}}</ref>. === ರಬ್ಬರು === TVS ಶ್ರೀಚಕ್ರ (ಟೈರ್‌ಗಳ ತಯಾರಿಕೆ), ಸುಂದರಂ ಇಂಡಸ್ಟ್ರೀಸ್‌ ಲಿಮಿಟೆಡ್‌‌ (ರಬ್ಬರ್‌ ವಿಭಾಗ, ಕೋಚ್‌ ವಿಭಾಗ) ಮತ್ತು LANXESS ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗಳು ಇಲ್ಲಿನ ಕೆಲ ರಬ್ಬರ್‌ ಆಧಾರಿತ ಉದ್ಯಮಗಳು. ಭಾರತ್‌ ರಬ್ಬರ್‌ ಇಂಡಿಯಾ ಲಿಮಿಟೆಡ್‌‌ (BRIL) ಕಂಪೆನಿಯು ವಿ-ಬೆಲ್ಟ್‌ಗಳು, ಫ್ಯಾನ್‌ ಬೆಲ್ಟ್‌ಗಳ ಪ್ರಧಾನ ತಯಾರಕರಾಗಿದ್ದು VEEHOLD ಎಂಬ ಬ್ರಾಂಡ್‌ನಡಿಯಲ್ಲಿ ಭಾರತದಾದ್ಯಂತ ಮಾರಾಟ ಮಾಡುತ್ತದೆ. ರಬ್ಬರ್‌ ಉತ್ಪಾದನಾ ಕೇಂದ್ರಗಳಿಗೆ ಹತ್ತಿರವಿರುವ ಕಾರಣದಿಂದಾಗಿ, ರಬ್ಬರ್‌ ಇಲ್ಲಿನ ಸಾಂಪ್ರದಾಯಿಕ ಉದ್ಯಮವಾಗಿತ್ತು. ಕೈಚೀಲಗಳು, ಕ್ರೀಡಾ ಸಾಮಗ್ರಿಗಳು, ಮಂದಲಿಗೆ/ಚಾಪೆಗಳು ಮತ್ತಿತರ ಉಪಯುಕ್ತ ಸಾಮಗ್ರಿಗಳೊಂದಿಗೆ, ಮಧುರೈ ರಬ್ಬರ್‌ನಿಂದ ಮಾಡಿದ ವಾಹನ ಪರಿಕರಗಳ ಉತ್ಪಾದನೆಯಲ್ಲಿ ದೊಡ್ಡ ಹೆಸರು ಮಾಡಿದೆ. ವಾರ್ಷಿಕವಾಗಿ ಸುಮಾರು Rs.1,000 ಕೋಟಿಗಳಷ್ಟು ಮೊತ್ತದ ರಬ್ಬರ್‌ ಸರಕುಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ<ref name="hindu.com" />. ರಬ್ಬರ್‌ ಉದ್ಯಮ, ಉದ್ಯಮಿಗಳ ಅಭಿಪ್ರಾಯಗಳು ಮಧುರೈನ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ವಾಹನ ತಯಾರಿಕಾ ಕ್ಷೇತ್ರದಲ್ಲಿನ ಉಚ್ಛ್ರಾಯ ಸ್ಥಿತಿಯಿಂದಾಗಬಹುದಾದ ಈ ಉದ್ಯಮದಲ್ಲಿನ ಉದ್ದೇಶಿತ ಬೆಳವಣಿಗೆಯು ಸ್ಥಳೀಯ ಆರ್ಥಿಕತೆಯ ಇನ್ನಿತರ ಭಾಗಗಳಲ್ಲಿ ಸರಣಿಕ್ರಮದ ಪ್ರಭಾವ ಬೀರುವಷ್ಟಿರುತ್ತದೆ. ಈ ಉದ್ಯಮವು ಮಾಲಿನ್ಯಕಾರಕಗಳ ಉತ್ಪಾದನೆಯ ಸಾಧ್ಯತೆ ಹೆಚ್ಚಾಗಿರುವ ಉದ್ಯಮವಾದರೂ ಸಹಾ ಉತ್ಪಾದಕರು/ತಯಾರಕರು “ವಿಶೇಷ ಎಚ್ಚರ”ಗಳನ್ನು ವಹಿಸಿ ಪರಿಸರಸ್ನೇಹಿ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ನಗರದಲ್ಲಿ ರಬ್ಬರ್ ಉದ್ಯಮದ ಗುಚ್ಛಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಮಧುರೈ ಜಿಲ್ಲೆಯ ಟೈನಿ ಅಂಡ್‌ ಸ್ಮಾಲ್‌ ಸ್ಕೇಲ್‌ ಇಂಡಸ್ಟ್ರೀಸ್‌ ಅಸೋಸಿಯೇಷನ್‌ (MADITSSIA) ಮತ್ತು ರಬ್ಬರ್‌ ಪಾರ್ಕ್‌‌ (ಮಧುರೈ) ಲಿಮಿಟೆಡ್‌ಗಳು <ref>{{cite web|url= http://www.hindu.com/2008/01/05/stories/2008010559400200.htm|title= Rubber cluster to be established in Madurai|accessdate= 2009-01-24|archive-date= 2009-06-04|archive-url= https://web.archive.org/web/20090604203937/http://www.hindu.com/2008/01/05/stories/2008010559400200.htm|url-status= dead}}</ref> ತಮ್ಮ ನಡುವಿನ ಒಪ್ಪಂದದ ಜ್ಞಾಪಕಪತ್ರ(MoU)ಕ್ಕೆ ಸಹಿ ಹಾಕಿದವು. ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಕೆಲ ಕೈಗಾರಿಕಾ ಯೋಜನೆಗಳೆಂದರೆ BHEL ಪೂರಕ ಘಟಕಗಳು <ref>{{cite web|url= http://www.thehindubusinessline.com/2008/09/08/stories/2008090851321500.htm |title= BHEL ancillary units’ estate planned | accessdate = 2009-01-24}}</ref> ಮತ್ತು ಕ/ಕ್ಯಾಪರೋ ಎಂಜಿನಿಯರಿಂಗ್‌ ಇಂಡಿಯಾ Pvt Ltd <ref>{{cite web|url= http://economictimes.indiatimes.com/Caparo_to_be_No_1_in_metal_sector_Swraj_Paul/articleshow/2393693.cms |title= Caparo to be No 1 in metal sector | accessdate = 2009-01-24}}</ref> ಉದ್ಯಮಗಳು. === IT ಮತ್ತು ITES === [[ಚಿತ್ರ:Honeywell Madurai recent.JPG|140px|thumb|left|ತಿರುಪ್ಪರಾಂಕುಂದ್ರಂನಲ್ಲಿರುವ ಹನಿವೆಲ್‌ ಕಂಪೆನಿಯ ಕಛೇರಿ]] ಇತ್ತೀಚಿನ ವರ್ಷಗಳಲ್ಲಿ [[IT]] ಉದ್ಯಮವು ಮಧುರೈನ ಆರ್ಥಿಕತೆಯಲ್ಲಿ ಪ್ರಭಾವ ಬೀರಲು ಆರಂಭಿಸಿದೆ. [[ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌‌ ಆಫ್‌ ಇಂಡಿಯಾ]], ಭಾರತ ಸರಕಾರದ ಒಂದು ನಿಯೋಗಿ ಸಂಸ್ಥೆಯಾಗಿದ್ದು ತನ್ನ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯಡಿ ಅನುಕೂಲತೆಗಳನ್ನು ಪಡೆಯಲು ಮಧುರೈನಲ್ಲಿನ ಅನೇಕ ಕಂಪೆನಿಗಳನ್ನು ಪ್ರಮಾಣೀಕರಿಸಿದೆ/ಗಳಿಗೆ ಮಂಜೂರಾತಿ ನೀಡಿದೆ. ಹನಿವೆಲ್‌ ಟೆಕ್ನಾಲಜೀಸ್‌ ಇಂಡಿಯಾದಂತಹ MNCಗಳಿಗೆ ನಗರವು ನೆಲೆಯಾಗಿದೆ. ಉದ್ಯೋಗ/ಕೆಲಸದ ಸಂಸ್ಕೃತಿ, ಕನಿಷ್ಟ ಘರ್ಷಣೆಯ ದರ ಮತ್ತು ಶೈಕ್ಷಣಿಕ ಸಂಸ್ಥೆಗಳ ಲಭ್ಯತೆಗಳ ಕಾರಣದಿಂದಾಗಿ, [[HCL]], [[Satyam]], Oracle ಮತ್ತು ಸುದರ್‌ಲೆಂಡ್ ಗ್ಲೋಬಲ್‌ ಸರ್ವೀಸಸ್‌<ref>{{cite web|url= http://www.moneycontrol.com/india/news/business/madurai-is-next-bpo-hub-making-/20/41/324363 |title= Madurai is next BPO hub in the making | accessdate = 2008-12-23}}</ref><ref>{{cite web|url=http://www.ciol.com/SMB/News-Reports/Oracle-eyes-SMEs/41108112252/0/|title=Oracle plans to open a new centre in Madurai|accessdate=2008-12-23|archive-date=2008-12-08|archive-url=https://web.archive.org/web/20081208233155/http://www.ciol.com/SMB/News-Reports/Oracle-eyes-SMEs/41108112252/0/|url-status=dead}}</ref> ಗಳಂತಹಾ ಪ್ರಮುಖ IT ಕಂಪೆನಿಗಳನ್ನು ನಗರವು ಆಕರ್ಷಿಸುತ್ತಿದೆ. ತಮಿಳುನಾಡು ಸರಕಾರವು ಎರಡು IT- [[ವಿಶೇಷ ಆರ್ಥಿಕ ವಲಯ]] (SEZ)ಗಳನ್ನು ಮಧುರೈನಲ್ಲಿ ಸ್ಥಾಪಿಸಲು ಪ್ರಸ್ತಾವ ನೀಡಿದೆ ಮತ್ತು ಅವುಗಳನ್ನು ಈಗಾಗಲೇ ಪೂರ್ಣ ರೀತಿಯಲ್ಲಿ ಅನೇಕ IT ಕಂಪೆನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ <ref>{{cite web|url= http://www.elcot.in/it-parks.php?page=4|title= ELCOT website|accessdate= 2008-12-24|archive-date= 2008-12-19|archive-url= https://web.archive.org/web/20081219012504/http://www.elcot.in/it-parks.php?page=4|url-status= dead}}</ref>.ಮಾಹಿತಿ ತಂತ್ರಜ್ಞಾನ/ಇನ್‌ಫರ್ಮೇಷನ್‌ ಟೆಕ್ನಾಲಜಿ ಪಾರ್ಕ್‌<ref>{{cite web|url= http://www.hindu.com/2008/12/07/stories/2008120758080200.htm|title= Work on provision of infrastructure begins in Information Technology parks|accessdate= 2008-12-24|archive-date= 2008-12-10|archive-url= https://web.archive.org/web/20081210060826/http://www.hindu.com/2008/12/07/stories/2008120758080200.htm|url-status= dead}}</ref> ಗಳಲ್ಲಿ ಆಧಾರರಚನೆ ವ್ಯವಸ್ಥೆಗಳನ್ನು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮಧುರೈನಲ್ಲಿ ಹಾಗೂ ಸುತ್ತಮುತ್ತ ಉತ್ತಮ ಗುಣಮಟ್ಟದ [[ಮಾನವ ಸಂಪನ್ಮೂಲ]]ದ ಹೆಚ್ಚಿದ ಅಭಿವೃದ್ಧಿಯಿಂದಾಗಿ ಭಾರತದ No.2 IT ಪ್ರಧಾನ ಸಂಸ್ಥೆಯಾದ [[ಇನ್‌ಫೋಸಿಸ್‌]] ತನ್ನ ವಿಸ್ತರಣೆ ಹಾಗೂ ತನ್ನ ತಂತ್ರಾಂಶ ಅಭಿವೃದ್ಧಿ/ಡೆವಲಪ್‌ಮೆಂಟ್‌ ಕೇಂದ್ರವನ್ನು ತೆರೆಯಲು ಮಧುರೈನೆಡೆ ದೃಷ್ಟಿ ನೆಟ್ಟಿದೆ ಎಂದು ಹೇಳಲಾಗುತ್ತಿದೆ.<ref>{{cite news|url=http://economictimes.indiatimes.com/Infotech/Software/Infosys-eyeing-Tier-II-cities-for-expansion/articleshow/4829201.cms |title=Infosys eyeing Tier-II cities for expansion- Software-Infotech-The Economic Times |publisher=Economictimes.indiatimes.com |date=2009-07-28 |accessdate=2009-09-23}}</ref>. ಮಧುರೈನಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ಇಲ್ಲಿನ ಆದಾಯಕ್ಕೆ ಕೊಡುಗೆ ನೀಡುತ್ತಿರುವ ತಂತ್ರಾಂಶ/ಸಾಫ್ಟ್‌ವೇರ್‌ ಕಂಪೆನಿಗಳ ಪಟ್ಟಿಯನ್ನು ಇಲ್ಲಿ ನೋಡಬಹುದು [[ಮಧುರೈನ ತಂತ್ರಾಂಶ/ಸಾಫ್ಟ್‌ವೇರ್‌ ಕಂಪೆನಿಗಳು]]. === ಜವಳಿ/ವಸ್ತ್ರೋದ್ಯಮ === ಪಸ್ತುತವಿರುವ ಕೆಲ ವಸ್ತ್ರೋದ್ಯಮ/ರಾಸಾಯನಿಕ ಕೈಗಾರಿಕೆಗಳೆಂದರೆ ತಿಯಾಗರಾಜರ್‌/ತ್ಯಾಗರಾಜರ್‌ ಮಿಲ್ಸ್‌ (P) ಲಿಮಿಟೆಡ್‌ (100% ಭಾರತೀಯ ಹತ್ತಿ ನೂಲಿನ ಅತಿ ದೊಡ್ಡ ತಯಾರಕರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು), ಕಾಸಿಂ ಟೆಕ್ಸ್‌ಟೈಲ್ಸ್‌ ಮಿಲ್ಸ್‌, ಸುಂದರಂ ಟೆಕ್ಸ್‌ಟೈಲ್ಸ್‌ ಲಿಮಿಟೆಡ್‌, ಮಧುರಾ ಕೋಟ್ಸ್‌‌ Pvt. Ltd, ಪ್ಯಾರಾಮೌಂಟ್‌ ಮಿಲ್ಸ್‌ (P) Ltd,ವೀವ್ಸ್‌‌ ಇಂಡಿಯಾ (P) Ltd, ಫಸ್ಟ್‌‌ ಗಾರ್ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿ (ಭಾರತ) Pvt Ltd, ವೈಗೈ ಸಮೂಹ (ರಾಸಾಯನಿಕಗಳು, ಖಾದ್ಯ ತೈಲಗಳು, ವಸ್ತ್ರೋದ್ಯಮ, ನಿರ್ಮಾಣ), ಅಲಯ ಧೋತೀಸ್‌, ಸಾರಥಿ ಧೋತೀಸ್‌‌ ಮತ್ತು SLM ಇಂಟರ್‌ನ್ಯಾಷನಲ್‌. === ಗ್ರಾನೈಟ್‌ ಉದ್ಯಮ === ಈ ನಗರದಲ್ಲಿ ಕೆಲ ಗ್ರಾನೈಟ್‌ ಕೈಗಾರಿಕೆ ಕಂಪೆನಿಗಳಾದ PRP ಎಕ್ಸ್‌ಪೋರ್ಟ್ಸ್‌ (ಭಾರತದ ಅತಿದೊಡ್ಡ ಗ್ರಾನೈಟ್‌ ಸಂಸ್ಕರಣಕಾರರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು) ಮಧುರೈ ಆರ್ಕೆ ರಾಕ್‌, P.R.ಗ್ರಾನೈಟ್ಸ್‌‌, ಡ್ಯುನೈಟ್‌ರಾಕ್ಸ್‌ ಪ್ರೈವೇಟ್‌ ಲಿಮಿಟೆಡ್‌‌ (ಗ್ರಾನೈಟ್‌ ಗ್ಯಾಂಗ್‌ಸಾ ಚಪ್ಪಡಿಗಳು) ಮತ್ತು ಆರ್ಕೆ ಗ್ಲೆನ್‌ರಾಕ್‌ಗಳು ಕಾರ್ಯಾಚರಿಸುತ್ತಿವೆ. ಮೆಲೂರ್‌ನಲ್ಲಿ ಗ್ರಾನೈಟ್‌ ಕೈಗಾರಿಕೆಯನ್ನು ಹಾಗೂ ಮಧುರೈನಲ್ಲಿ ಹೊಳಪು/ಮೆರುಗುಕೊಡುವ/ಪಾಲಿಷಿಂಗ್‌ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. === ಎಲೆಕ್ಟ್ರಾನಿಕ್ಸ್‌ ಉದ್ಯಮ === TVS ಇಂಟರ್‌ಕನೆಕ್ಟ್‌ ಸಿಸ್ಟಂಸ್‌ Ltd ಕಂಪೆನಿಯು ಕಡಿಮೆ ಸಾಮರ್ಥ್ಯದ/ಗಾತ್ರದ ಉಪಕರಣಗಳಾದ ಎಲೆಕ್ಟ್ರಾನಿಕ್‌ ಕನೆಕ್ಟರ್‌ಗಳು, RF (ರೇಡಿಯೋ ತರಂಗಾಂತರ) ಕನೆಕ್ಟರ್‌ಗಳು, ಕೇಬಲ್‌ ಅಸೆಂಬ್ಲಿಗಳು, ಫೈಬರ್‌ ಆಪ್ಟಿಕ್‌ ಉತ್ಪನ್ನಗಳು & ಮತ್ತಿತರ ದೂರಸಂಪರ್ಕ ಪರಿಕರಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ವಾಹನ ತಯಾರಿಕಾ ಕೈಗಾರಿಕೆಗಳಿಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಯಾಗಿದೆ. === ಚಿಲ್ಲರೆ/ಬಿಡಿ ಮಾರಾಟ === ಚಿಲ್ಲರೆ ಮಾರಾಟ ಉದ್ಯಮವು ನಗರದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ.{{Citation needed|date=August 2009}} ಈ ಬೆಳವಣಿಗೆಯು ಪ್ರಸ್ತುತ ಸೂಪರ್‌ ಮಾರುಕಟ್ಟೆಗಳಾದ ರಿಲಯನ್ಸ್‌ ಸೂಪರ್‌, ಸ್ಪೆನ್ಸರ್ಸ್‌ ಡೈಲಿ, A.K. ಅಹಮದ್‌ Co., ಮತ್ತು ಮಿಲನ್‌-ಎಂ(ಮಿಲೇನಿಯಂ?) ಮಾಲ್‌<ref>{{cite web |url= http://www.hinduonnet.com/thehindu/mp/2007/12/29/stories/2007122950030100.htm |title= Rock, shop and drop through the year |accessdate= 2008-12-23 |archive-date= 2008-12-26 |archive-url= https://web.archive.org/web/20081226135017/http://www.hinduonnet.com/thehindu/mp/2007/12/29/stories/2007122950030100.htm |url-status= dead }}</ref>, Big Bazaar ಮತ್ತು ಮಧುರೈ ಸಿಟಿಸೆಂಟರ್‌ಗಳಂತಹಾ ನಿರ್ಮಾಣ ಹಂತದಲ್ಲಿರುವ ಮಾಲ್‌ಗಳನ್ನು ಗಮನಿಸಿದರೆ ಸ್ವಷ್ಟವಾಗುತ್ತದೆ. ನಗರದ ಪ್ರಾಚೀನ ರಚನೆಯೊಂದಿಗೆ ಹೊಂದಿಕೊಳ್ಳುವಂತೆ, ನಗರದಲ್ಲಿ ಸ್ಥಾಪಿಸಲಾಗಿರುವ ವಾಣಿಜ್ಯ ಸ್ಥಳಗಳು ಸಮೂಹವಾಗಿ ರೂಪಿತವಾಗಿವೆ, ಹಾಗೂ ಸಾಲಾದ ಅನೇಕ ಅಂಗಡಿಗಳು ಒಂದೇ ರೀತಿಯ ವಸ್ತುಗಳನ್ನು ಮಾರುತ್ತಿರುವುದನ್ನು ಮಧುರೈನಲ್ಲಿ ಮಾತ್ರ ಕಾಣಬಹುದು.ಈಸ್ಟ್‌ ಗೇಟ್‌/ಪೂರ್ವ ದ್ವಾರವು ಗೃಹಕೃತ್ಯದ ಸಾಮಾನುಗಳನ್ನು ಮಾರುವ ಅಂಗಡಿಗಳಾದ ಮಣಿಮಾರನ್‌ ಸ್ಟೋರ್ಸ್‌, P.S.ಗುಣಸೇ/ಶೇಖರನ್‌ ಮೆಟಲ್ಸ್‌ ಮತ್ತು ಅನಂತ ಅಂಗಡಿಯಂತಹಾ ಅಂಗಡಿಗಳಿಂದ ಸುತ್ತುವರೆದಿದೆ. ಪೂರ್ವ ಮಾಸಿ ಸ್ಟ್ರೀಟ್‌/ಬೀದಿಯು ಸಾವಿರಾರು ದಿನಸಿ ಅಂಗಡಿಗಳಿಂದ ತುಂಬಿದ್ದರೆ, ಪಶ್ಚಿಮ ಮಾಸಿ ಬೀದಿಯು ಎಲೆಕ್ಟ್ರಿಕಲ್‌ ಮತ್ತು ಕೊಳಾಯಿ/ನೀರು ಸರಬರಾಜು ಸಾಮಗ್ರಿಗಳ ಅಂಗಡಿಗಳಿದ್ದರೆ, ದಕ್ಷಿಣ ಮಾಸಿ ಬೀದಿಯಲ್ಲಿ ಉಡಿಗೆ-ತೊಡಿಗೆಗಳು ಮತ್ತು ವಸ್ತ್ರೋದ್ಯಮ ಉತ್ಪನ್ನಗಳಿರುತ್ತವೆ, ಸಾಮಾನು ಸಾಗಣೆ ಮತ್ತು ಹಣ್ಣುಹಂಪಲುಗಳ ಗೋದಾಮುಗಳು ಉತ್ತರ ಮಾಸಿ ಬೀದಿಯಲ್ಲಿವೆ, ಟೌನ್‌ ಹಾಲ್‌ ರಸ್ತೆಯಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳು ಮಾರಾಟವಾದರೆ, ವಾಹನಗಳ ಬಿಡಿಭಾಗಗಳೂ ಉತ್ತರ ವೇಲಿ ಬೀದಿಯಲ್ಲಿ ಸಿಗುತ್ತವೆ ಮತ್ತು ಮೊಬೈಲ್‌/ಸಂಚಾರಿ ದೂರವಾಣಿ ಮಳಿಗೆಗಳು ಕೃಷ್ಣ ರಾಯರ್‌ ಕರೆ ಕೆರೆ/ಕೊಳ/ಟ್ಯಾಂಕ್‌ ಬೀದಿಯಲ್ಲಿದ್ದರೆ, ನಾಯಕ್ಕಾರ್‌ ಹೊಸ ಬೀದಿಯಲ್ಲಿ ವೈದ್ಯಕೀಯ ಸಾಮಗ್ರಿಗಳು ದೊರಕುತ್ತವೆ, ಆಭರಣಗಳು ಗೋಲ್ಡ್‌/ಚಿನ್ನದ ಬಜಾರ್‌‌ ಬೀದಿಯಲ್ಲಿ ಲಭ್ಯವಿದ್ದರೆ, ಮುದ್ರಣ ಸಂಸ್ಥೆಗಳು ಮತ್ತು ಹೋಟೆಲ್‌ಗಳು ಪಶ್ಚಿಮ ಪೆರುಮಾಲ್‌ ಮೇಸ್ತ್ರಿ ಬೀದಿಯಲ್ಲಿರುತ್ತವೆ, ಪುಸ್ತಕಗಳು ಮತ್ತು ನೋಟ್‌ ಪುಸ್ತಕಗಳು ಹೊಸ ಮಂಡಪಂ ಬೀದಿಯಲ್ಲಿ ಸಿಗುತ್ತವೆ. ಅಲಂಕಾರಿಕ ವಸ್ತುಗಳು, ಬಳೆಗಳು, ಉಡುಗೊರೆ ವಸ್ತುಗಳು, ಚಿನ್ನ ಮತ್ತು ಆಭರಣಗಳು, ರಾಸಾಯನಿಕಗಳು ಮತ್ತು ವೈದ್ಯಕೀಯ ಸಾಮಗ್ರಿಗಳು etc. ಚಿಲ್ಲರೆ ಮಾರಾಟ ಮಾಡುವ ಪ್ರತ್ಯೇಕ ಅಗಲವಾದ ಬೀದಿಗಳೂ ಇವೆ. ಒಂದೇ ರಸ್ತೆಯಲ್ಲಿ ಒಂದೇ ರೀತಿಯ ವಸ್ತುಗಳನ್ನು ಮಾರಾಟ ಮಾಡುವಂತಹಾ ವ್ಯವಸ್ಥೆಯು ಇಡೀ ಭಾರತದಲ್ಲಿ ಕೇವಲ ಮಧುರೈನಲ್ಲಿ ಮಾತ್ರವೇ ಇದೆ.<br /> ಎಲ್ಲಾ ವರ್ಗದ ಜನರಿಗೂ ಆಗುವಂತಹಾ ಸಿನೆಮಾ/ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್‌ಗಳು ನಗರದಲ್ಲಿವೆ. ತಮಿಳು ಚಿತ್ರಗಳಲ್ಲದೇ, ಕೆಲ ಹಿಂದಿ ಮತ್ತು ಆಂಗ್ಲ ಚಿತ್ರಗಳೂ ಸಹಾ ನಗರದಲ್ಲಿ ಪ್ರದರ್ಶಿಸಲ್ಪಡುತ್ತವೆ. ಬೈಪಾಸ್‌ ರಸ್ತೆಯಲ್ಲಿರುವ ಅಪರ್ಣಾ ಟವರ್ಸ್‌‌ ಮತ್ತು S.S.ಕಾಲೊನಿಯ ಖಾಜಿಯಾರ್‌ ಕಾಂಪ್ಲೆಕ್ಸ್‌ಗಳು ಚಿಲ್ಲರೆ ಮಾರಾಟ ವ್ಯವಹಾರದ ಮಧುರೈ ನಗರದಲ್ಲಿನ ಮಹತ್ವದ ಮಾರಾಟಕೇಂದ್ರಗಳಾಗಿವೆ. [http://www.maduraizone.in/yellow/index.php?file=print&amp;id=1427 ನಾಯ್ಡು ಹಾಲ್‌ (ನೈಹಾ)]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಪೊಥಿಸ್‌, ಮೆಗಾಮಾರ್ಟ್,ಬ್ರಿಟಿಷ್‌ ಬೇಕರಿ, ಕೆಫೆ ಕಾಫಿಡೇ, etc.ಗಳಂತಹಾ ಇತರೆ ವ್ಯಾಪಾರಕೇಂದ್ರಗಳಿವೆ. ಚಿನ್ನ, ವಜ್ರಗಳು, ಮತ್ತು ಪ್ಲಾಟಿನಂ ವ್ಯಾಪಾರಿಗಳಿಗೆ ಜ್ಯುವೆಲ್ಲರಿ ಬಜಾರ್‌ನಲ್ಲಿ ಚಿನ್ನಾಭರಣಗಳ ಅಂಗಡಿಗಳು ಹಾಗೂ ಥಂಗಾ ಮಾಲ್‌‌, ಅಲುಕ್ಕಾಸ್‌‌, ಜಾಯ್‌ ಅಲುಕ್ಕಾಸ್‌‌, ಭೀಮಾ ಅಂಡ್‌ ಲಲಿತಾ ಜ್ಯುವೆಲ್ಲರಿ ಮುಂತಾದ ಬೃಹತ್‌ ಪ್ರಮಾಣದ ವ್ಯವಹಾರ ನಡೆಸುವ ಮಳಿಗೆಗಳಿವೆ. == ಮಾಧ್ಯಮ == ನಗರವು ಅನೇಕ ರೇಡಿಯೋ ಕೇಂದ್ರಗಳಾದ [[ರೇಡಿಯೋ ಮಿರ್ಚಿ]], ಹೆಲೊ FM, [[ಸೂರ್ಯನ್‌ FM]]ಗಳ ಸೇವೆ ನೀಡುತ್ತದೆ ಮತ್ತು ನಗರವು ಎರಡು ಪ್ರಮುಖ ಆಂಗ್ಲ ದೈನಿಕಗಳಾದ [[ದ ಹಿಂದು]] ಮತ್ತು [[ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌]]ಗಳ ಸ್ಥಳೀಯ ಆವೃತ್ತಿ ಬಿಡುಗಡೆ ಮಾಡುತ್ತದೆ‌. ತಮಿಳು ಭಾಷೆಯ ಪ್ರಾತಃಕಾಲದ ದೈನಿಕಗಳೆಂದರೆ [[ದಿನಮಲಾರ್]], [[ದಿನತಂತಿ]], [[ದಿನಮಣಿ]] ಮತ್ತು [[ದಿನಕರನ್‌]]ಗಳನ್ನು ಸಹಾ ಹೊಂದಿದೆ. ಮಧುರೈನಲ್ಲಿ ಪ್ರಕಟಗೊಳ್ಳುವ ಸಂಜೆಯ ದೈನಿಕಗಳೆಂದರೆ [[ತಮಿಳ್‌ ಮುರಸು]], ಮಲೈ ಮುರಸು ಮತ್ತು [[ಮಲೈ ಮಲಾರ್]]‌. ಅಷ್ಟೇ ಅಲ್ಲದೇ [[ತಮಿಳುನಾಡಿ]]ನ ಪ್ರಖ್ಯಾತ ಕಿರುತೆರೆ ಜಾಲವಾದ [[Sun TV ಜಾಲ]]ವು, [[SUN TV]], K TV, [[Sun News]] etc., ವಾಹಿನಿಗಳೊಂದಿಗಿನ ತನ್ನ ಪ್ರಾಂತೀಯ ಕಛೇರಿಯನ್ನು, ಮಧುರೈನ ಉತ್ತಂಗುಡಿಯಲ್ಲಿ ಹೊಂದಿದೆ. ಅನೇಕ ಇತರೆ ವಾಹಿನಿಗಳಾದ, [[ವಿಜಯ್‌ TV]], ರಾಜ್‌ TV, [[ಜಯಾ TV]], [[SS ಮ್ಯೂಸಿಕ್‌]] etc.ಗಳು ವಾರ್ತೆಗಳ ಮತ್ತು ಇತರ ಕಾರ್ಯಕ್ರಮಗಳ ವೇಗದ ಪ್ರಸಾರ ನೀಡಲು ಸಾಧ್ಯವಾಗುವಂತೆ, ಮಧುರೈನಲ್ಲಿಯೇ ತಮ್ಮ ಕಛೇರಿಗಳನ್ನು ಹೊಂದಿವೆ. == ಮನರಂಜನೆ == ನಗರದಲ್ಲಿ ಕೆಳಕಂಡ ವಾರಾಂತ್ಯ ಮೋಜುತಾಣಗಳಿವೆ: [[ಚಿತ್ರ:Athisayam park madurai.jpg|thumb|right|ಅಥಿಸಾಯಂ ಜಲ ಕ್ರೀಡಾ ತಾಣ]] * [[ಅಥಿಸಾಯಂ]] ವಾಟರ್‌ ಥೀಮ್‌ ಪಾರ್ಕ್‌: ಈ ಮನರಂಜನಾ ಜಲಕ್ರೀಡಾ ತಾಣವು ಮಧುರೈನ ಹೊರವಲಯದಲ್ಲಿರುವ (ನಗರದಿಂದ 20&nbsp;km ದೂರದಲ್ಲಿದೆ) ಎಲ್ಲಾ ವಯೋಮಾನದ ಜನರನ್ನು ಆಕರ್ಷಿಸುತ್ತದೆ ಮತ್ತು ಮಧುರೈನಲ್ಲಿನ ಹಾಗೂ ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಜನರು ಇಲ್ಲಿಗೆ ಬರುತ್ತಾರೆ. ಅನೇಕ ಉನ್ನತ ತಂತ್ರಜ್ಞಾನದ ಮನರಂಜನಾ ಆಟಗಳು ಪ್ರೇಕ್ಷಕರಿಗೆ/ಸಂದರ್ಶಕರಿಗೆ ಆಸಕ್ತಿದಾಯಕ ಅನುಭವಗಳನ್ನು ನೀಡುತ್ತವೆ. ಈ ತಾಣವನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಬೇಸಿಗೆಯ ಬೇಗೆಯಲ್ಲಿ ಸೂಕ್ತವಾದ ತಾಣವಾಗಿರುತ್ತದೆ. * ಇಕೋ ಪಾರ್ಕ್: ನಗರದ ಪೌರ ಸಂಸ್ಥೆ ಕಚೇರಿ ಕಟ್ಟಡದ ಬಳಿಯಿರುವ ಈ ಮನರಂಜನಾ ತಾಣವ ಬೆಳಕಿನ ವ್ಯವಸ್ಥೆ ಮತ್ತು ಕಾರಂಜಿ ವ್ಯವಸ್ಥೆಗಳು ಆಕರ್ಷಕವಾಗಿವೆ ಮತ್ತು ಆಪ್ಟಿಕ್‌ ಫೈಬರ್‌ ಮರಗಳನ್ನು ಬೆಳಗಿಸಿ ದೇದೀಪ್ಯಮಾನವಾಗಿಸುವುದು ಕಣ್ಣಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಈ ತಾಣದಲ್ಲಿನ ಅತ್ಯಂತ ಚಿತ್ತಾಕರ್ಷಕ ವ್ಯವಸ್ಥೆ ಎಂದರೆ ಸಂಗೀತಕ್ಕೆ ತಕ್ಕಂತೆ ನರ್ತಿಸುವ ಸಂಗೀತ ಕಾರಂಜಿ. * ಹವಾ ವ್ಯಾಲಿ: ಮಧುರೈನ ಹೊರವಲಯದಲ್ಲಿರುವ ನಾಥಂ ರಸ್ತೆಯಲ್ಲಿ ಈ ತಾಣವಿದೆ. ಪರ್ವತಗಳ/ಬೆಟ್ಟಗಳ ಹಿನ್ನೆಲೆಯೊಂದಿಗೆ ಇದು ನೈಸರ್ಗಿಕ ಸೌಂದರ್ಯದ ಅನುಭೂತಿ ನೀಡುತ್ತದೆ. ಇದರಲ್ಲಿ ಭೋಜನಾಲಯ/ರೆಸ್ಟೋರೆಂಟ್‌ ಹಾಗೂ ಕಿರು ರೇಸ್‌ಕಾರ್‌ಗಳ ಆಟದ ವ್ಯವಸ್ಥೆ ಸಹಾ ಇದೆ. * ರಾಜಾಜಿ ಮಕ್ಕಳ ಪಾರ್ಕ್: [[ಚಿತ್ರ:31Madura Teppakulam.jpg|thumb|right|ಮಾರಿಯಮ್ಮನ್‌ ತೆಪ್ಪಕ್ಕುಲಂ (ದೇವಾಲಯದ ಕೊಳ)]] ಈ ತಾಣವು ಗಾಂಧಿ ವಸ್ತು ಸಂಗ್ರಹಾಲಯ ಮತ್ತು ತಮುಕ್ಕಮ್‌ ಮೈದಾನಗಳ ನಡುವೆ ಇದೆ. ಇದರಲ್ಲಿ ಮಕ್ಕಳು ಆಡುವಂತಹಾ ಅನೇಕ ಆಟಗಳಿವೆ ಹಾಗೂ ಕ್ರೀಡಾ ಸಾಧನಗಳಿವೆ, ಹಾಗೂ ಮೂಂಗಾ ಆರ್ಯ ಭವನ್‌ ಮತ್ತು ಇತರೆ ಇನ್ನಿತರ ಉಪಹಾರ ಗೃಹಗಳಿವೆ. ಇಷ್ಟೇ ಅಲ್ಲದೇ ಪಕ್ಷಿಗಳ ಸಂಗ್ರಹಾಲಯವೂ ಇದೆ ಮತ್ತು ಚಿತ್ತಾಕರ್ಷಕ ಬೆಳಕಿನ ಹಾಗೂ ಸಂಗೀತ ವ್ಯವಸ್ಥೆ ಸಹಾ ಇದೆ. ಈ ತಾಣವನ್ನು ಮಧುರೈ ಪೌರಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ. * MGR ರೇಸ್‌ ಕೋರ್ಸ್‌ ಕ್ರೀಡಾಂಗಣ: ಇದೊಂದು ಅಥ್ಲೆಟಿಕ್‌ ಕ್ರೀಡಾಂಗಣವಾಗಿದ್ದು ಕೃತಕ ಪಥವೂ ಇದೆ. ಅನೇಕ ರಾಷ್ಟ್ರೀಯ ಕೂಟಗಳನ್ನು ಇಲ್ಲಿ ನಡೆಸಲಾಗುತ್ತದೆ ಹಾಗೂ ಅಂತರರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ ಪಂದ್ಯಗಳನ್ನು ಇಲ್ಲಿ ನಡೆಸಲಾಗಿತ್ತು. * ಅರಸರಡಿ ಮೈದಾನ: ಇದು ನಗರದಲ್ಲಿರುವ ಏಕೈಕ ಕ್ರಿಕೆಟ್‌ ಕ್ರೀಡಾಂಗಣ. * ಥೆಪ್ಪಕುಲಂ: ನಗರದಲ್ಲಿ ಥೆಪ್ಪಕುಲಂ ಎಂದು ಕರೆಯಲಾಗುವ ವಂಡಿಯೂರು ಮಾರಿಯಮ್ಮನ್‌‌ ದೇಗುಲಕ್ಕೆ ಸೇರಿದ ಪವಿತ್ರ ದೈವಿಕ ಕೊಳವಿದೆ. ಇತ್ತೀಚೆಗೆ ಇದೊಂದು ಪಿಕ್‌ನಿಕ್‌ ಸ್ಥಳವಾಗಿ ಮಾರ್ಪಟ್ಟಿದೆ. ಇದರ ಮಧ್ಯದಲ್ಲಿ ಕಲ್ಲಿನಿಂದ ಕೃತಕ ದ್ವೀಪವೊಂದನ್ನು ನಿರ್ಮಿಸಲಾಗಿದೆ. ಈ ಕೊಳವನ್ನು ಸರಿಸುಮಾರು 1500 A.Dದ ಸಮಯದಲ್ಲಿ ಕಟ್ಟಲಾಗಿತ್ತು. == ಆತಿಥ್ಯ/ಅತಿಥಿ ಸತ್ಕಾರ == [[ಚಿತ್ರ:Taj Garden Retreat 3.jpg|thumb|right|ಗೇಟ್‌ವೇ ಹೋಟೆಲ್‌ (ತಾಜ್‌ ಗಾರ್ಡನ್‌ ರಿಟ್ರೀಟ್‌ )]] ಇತ್ತೀಚಿನ ವರ್ಷಗಳಲ್ಲಿ, ನಗರವು ಅತಿಥಿ ಸತ್ಕಾರ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಲಿದೆ. ಐಷಾರಾಮಿ ಪಂಚತಾರಾ ಹೋಟೆಲ್‌ "ಹೆರಿಟೆನ್ಸ್‌ ಮಧುರೈ " <ref>{{cite web|url= http://www.heritancehotels.com/ |title= Heritance Hotels = 2009-01-11}}</ref><ref>{{cite web |url= http://www.dailymirror.lk/DM_BLOG/Sections/frmNewsDetailView.aspx?ARTID=34580 |title= Aitken Spence launches Heritance Madurai in India = 2008-12-28 |access-date= 2009-12-22 |archive-date= 2008-12-26 |archive-url= https://web.archive.org/web/20081226205128/http://www.dailymirror.lk/DM_BLOG/Sections/frmNewsDetailView.aspx?ARTID=34580 |url-status= dead }}</ref> ಭಾರತದ ಅತ್ಯುತ್ತಮ ಶ್ರೇಣಿಯ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದು. ಇನ್ನಿತರ ಮೇಲ್‌ಮಟ್ಟದ ಹೋಟೆಲ್‌ಗಳೆಂದರೆ [http://www.royalcourtindia.com ರಾಯಲ್‌ ಕೋರ್ಟ್‌], [http://www.grthotels.com/Home.aspx?gclid=CP-m3tvY0ZgCFdST3wodIycQ1w ಹೋಟೆಲ್‌ GRT ರೀಜೆನ್ಸಿ] {{Webarchive|url=https://web.archive.org/web/20110711131729/http://www.grthotels.com/Home.aspx?gclid=CP-m3tvY0ZgCFdST3wodIycQ1w |date=2011-07-11 }}, ಗೇಟ್‌ವೇ ಹೋಟೆಲ್‌ (ತಾಜ್‌ ಗಾರ್ಡನ್‌ ರಿಟ್ರೀಟ್‌), ಹೋಟೆಲ್‌ ಜರ್ಮೇನಸ್‌‌, ನಾರ್ತ್‌ ಗೇಟ್‌‌, ಮಧುರೈ ರೆಸಿಡೆನ್ಸಿ, ಹೋಟೆಲ್‌ ಸಂಗಂ ಮತ್ತು ಹೋಟೆಲ್‌ ಫಾರ್ಚ್ಯೂನ್‌ ಪಾಂಡಿಯನ್‌. ದಕ್ಷಿಣ ಭಾರತದ,ಪಂಜಾಬಿ, ಮೊಘಲಾಯಿ ಸೇರಿದಂತೆ ಬಹುಪಾಲು ಭಾರತೀಯ ವೈವಿಧ್ಯಗಳು ಮತ್ತು ಐರೋಪ್ಯ, ಚೀನೀ ಆಹಾರಗಳು/ಖಾದ್ಯಗಳು ನಗರದ ಹೋಟೆಲ್‌/ರೆಸ್ಟೋರೆಂಟ್‌ಗಳಲ್ಲಿ<ref>{{cite web|url= http://www.tourism-of-india.com/hotels-in-tamil-nadu/madurai-hotels/ |title= Hotels in Madurai= 2009-01-09}}</ref><ref>{{cite web |url= http://www.madurai.com/eat.htm |title= Where to Eat in madurai = 2009-01-09 |access-date= 2009-12-22 |archive-date= 2009-08-10 |archive-url= https://web.archive.org/web/20090810045451/http://www.madurai.com/eat.htm |url-status= dead }}</ref> ಲಭ್ಯವಿವೆ. ಮಧುರೈ ತನ್ನ ವೈವಿಧ್ಯತೆ ಹೊಂದಿರುವ ಚಟ್ನಿಗಳೊಂದಿಗೆ [[ಇಡ್ಲಿಗಳಿಗೆ]] ಪ್ರಸಿದ್ಧವಾಗಿದ್ದು, ಅವು ಬಹುತೇಕ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಪಶ್ಚಿಮ ಮಾಸಿ ಬೀದಿಯಲ್ಲಿರುವ ಮುರುಗನ್‌ ಇಂಡ್ಲಿ ಖಾನಾವಳಿ ಮತ್ತು ರೈಲು ನಿಲ್ದಾಣದ ಖಾನಾವಳಿಗಳು ತಮ್ಮ ಇಡ್ಲಿಗಳಿಗೆ [[ತಮಿಳುನಾಡಿನಾ]]ದ್ಯಂತ ಪ್ರಸಿದ್ಧವಾಗಿವೆ. [https://www.indianpanorama.in/tourist-attraction/tamilnadu/gandhi-museum-madurai.php Gandhi Museum Madurai] == ಹಬ್ಬಗಳು/ಉತ್ಸವಗಳು/ಜಾತ್ರೆಗಳು == ಮಧುರೈ ಜನರು ಅನೇಕ ಉತ್ಸವಗಳನ್ನು/ಹಬ್ಬಗಳನ್ನು ಆಚರಿಸುತ್ತಾರೆ. ಕೆಲ ಪ್ರಮುಖ ಹಬ್ಬಗಳೆಂದರೆ, ದೇವಿ ಮೀನಾಕ್ಷಿ ತಿರುಕಲ್ಯಾಣಂ, ಚಿತ್ತಿರೈ ಉತ್ಸವ, ದೀಪಾವಳಿ/ದಿವಾಲಿ, ಪೊಂಗಲ್, ತೆಪ್ಪೋರ್ಚವಂ, ರಥೋತ್ಸವಗಳು etc.<ref name="madurai.nic.in">{{Cite web |url=http://madurai.nic.in/festivals.html |title=ಆರ್ಕೈವ್ ನಕಲು |access-date=2009-12-22 |archive-date=2011-07-21 |archive-url=https://web.archive.org/web/20110721172002/http://madurai.nic.in/festivals.html |url-status=dead }}</ref><ref name="madurai.nic.in"/><ref>http://www.templenet.com/Tamilnadu/Madurai/festival1.html</ref><ref>http://www.madurai.org.uk/culture/float-festival.html</ref><ref>{{Cite web |url=http://www.madurai-vacations.com/maduraifestivals.htm |title=ಆರ್ಕೈವ್ ನಕಲು |access-date=2009-12-22 |archive-date=2009-10-03 |archive-url=https://web.archive.org/web/20091003132320/http://madurai-vacations.com/maduraifestivals.htm |url-status=dead }}</ref> === ಮೀನಾಕ್ಷಿ ತಿರುಕಲ್ಯಾಣಂ &amp; ಚಿತ್ತಿರೈ ಉತ್ಸವ === ಚಿತ್ತಿರೈ (ಮೇಷ) ತಿಂಗಳಲ್ಲಿ ಆಚರಿಸುವ ವಾರ್ಷಿಕ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಲ್ಲದೇ, ಇದು ಮಧುರೈ ದೇಗುಲಕ್ಕೆ ಸಂಬಂಧಿಸಿದ ದಂತಕಥೆಗಳಾದ [http://www.templenet.com/Tamilnadu/Madurai/legend3.html ಮೀನಾಕ್ಷಿಯ ಪಟ್ಟಾಭಿಷೇಕ], ಅಲೌಕಿಕ ಮದುವೆ etcಗಳೊಂದಿಗೆ ಬೆಸೆದುಕೊಂಡಿದೆ. ಚಿತ್ತಿರೈ ಉತ್ಸವವು [http://www.templenet.com/Tamilnadu/df102.html ತಿರುಮಾಲಿರುಂಚೋಳೈ] ನ ವಾರ್ಷಿಕ ಉತ್ಸವದ ಸಮಯದಲ್ಲಿಯೇ ನಡೆಯುತ್ತದೆ. ಈ ದೈವಿಕ ಮದುವೆಯು [http://www.templenet.com/Tamilnadu/m002.html ತಿರುಪ್ಪರಾಂಕುನ್‌ರಾಂ] ನಿಂದ ಬರುವ ದೇವತೆಗಳ ಮೆರವಣಿಗೆಯನ್ನೂ ಒಳಗೊಂಡಿರುವುದರಿಂದ, ಆ ಸಮಯದಲ್ಲಿ ಮಧುರೈ ಹಾಗೂ ಸುತ್ತಮುತ್ತಲಿನ ಇಡೀ ಪ್ರದೇಶವು ವಿಶೇಷ ಆಚರಣೆಗಳ ಸ್ಥಳವಾಗಿ ಮಾರ್ಪಟ್ಟಿರುತ್ತದೆ. ಚಿತ್ತಿರೈ ತಿಂಗಳಿನ ಉಜ್ವಲ ಕಾಲದ 5ನೇ ದಿನದಂದು ಚಿತ್ತಿರೈ ಉತ್ಸವವು ಆರಂಭಗೊಳ್ಳುತ್ತದೆ. ಉತ್ಸವದ 8, 9 ಮತ್ತು 10ನೇ ದಿನಗಳಲ್ಲಿ ಪ್ರಮುಖ ಆಚರಣೆಗಳು ನಡೆಯುತ್ತವೆ. ಚಿತ್ತಿರೈ ಉತ್ಸವದ ಎಂಟನೇ ದಿನವು ಮೀನಾಕ್ಷಿಯ ಪಟ್ಟಾಭಿಚೇಕ ಮತ್ತು ಬೆಳ್ಳೀ ಸಿಂಹಾಸನದ ಮೇಲೆ ಮೆರವಣಿಗೆ ಇತ್ಯಾದಿಗಳು ನಡೆದರೆ, 9ನೇ ದಿನ ದಿಗ್ವಿಜಯ ಉತ್ಸವವು ನಡೆಯುತ್ತದೆ. 10ನೇ ದಿನದಲ್ಲಿ (ಚಿತ್ರ ಪೂರ್ಣಿಮೆ/ಪೌರ್ಣಿಮೆ) ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ವಿವಾಹ ಮಹೋತ್ಸವವು ನಡೆಯುತ್ತದೆ. ದಂತಕಥೆಗಳ ಪ್ರಕಾರ ವಿಷ್ಣು ತನ್ನ ಸೋದರಿಯನ್ನು ಶಿವನಿಗೆ ಮದುವೆ ಮಾಡಿಕೊಡುತ್ತಾನೆ. ಈ ದಂತಕಥೆಯ ನೆನಪಿಗಾಗಿ ತಿರುಪ್ಪರಾಂಕುನ್‌ರಾಂನಿಂದ ಮಧುರೈಗೆ ಮೆರವಣಿಗೆ ಮೂಲಕ ವಿಷ್ಣುವಿನ ಮೂರ್ತಿಯೊಂದನ್ನು ಕರೆತರಲಾಗುತ್ತದೆ. ಸುಬ್ರಮ್ಹಣ್ಯ/ಸುಬ್ರಮಣ್ಯ ತಿರುಪ್ಪರಾಂಕುನ್‌ರಾಂ ದೇಗುಲದ ಪ್ರಮುಖ/ಮೂಲ ದೇವರಾದುದದರಿಂದ, ಸುಬ್ರಮ್ಹಣ್ಯ/ಸುಬ್ರಮಣ್ಯ ಮೂರ್ತಿಯು ಮೆರವಣಿಗೆಯ ಮುಂಚೂಣಿಯಲ್ಲಿರುತ್ತದೆ. ವಿವಾಹ ಮಹೋತ್ಸವದ ನಂತರ ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ಮೂರ್ತಿಗಳನ್ನು ಪಲ್ಲಕ್ಕಿಯ ಮೇಲೆ ಹಾಗೂ ಬೆಳ್ಳಿಯ ಆನೆಯ ಮೇಲಿನ ಭವ್ಯ ಮೆರವಣಿಗೆಯಲ್ಲಿ ಅನುಕ್ರಮವಾಗಿ ಕರೆದೊಯ್ಯಲಾಗುತ್ತದೆ. (ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಚಿತ್ತಿರೈ ತಿಂಗಳಲ್ಲಿ ವಾರ್ಷಿಕ ಬ್ರಹ್ಮೋತ್ಸವಂ ಆಚರಿಸುವ ಎಲ್ಲಾ ಶಿವ ದೇಗುಲಗಳಲ್ಲಿ ತಿರುಕ್ಕಲ್ಯಾಣಂ ಉತ್ಸವವನ್ನು ಚಿತ್ರ ಪೌರ್ಣಮಿಯಂದು ಆಚರಿಸಲಾಗುತ್ತದೆ). ಈ ಅವಧಿಯಲ್ಲಿ ಅಜ್ಹಘರ್‌ ಕೋಯಿಲ್‌ (ತಿರುಮಾಲಿರುಂಚೋಳೈ)ನಿಂದ ಕಲ್ಲಜ್ಹಘರ್‌ ಮಧುರೈನ ಪೂರ್ವ ಹೊರವಲಯದ ವೈಗೈ ನದಿ ಸಮೀಪದ ವಂಡಿಯೂರಿಗೆ ಭೇಟಿ ನೀಡುತ್ತಾರೆ. ನಂಬಿಕೆಯ ಪ್ರಕಾರ ಕಲ್ಲಜ್ಹಘರ್‌ ತನ್ನ ಸಹೋದರಿಯ ಮದುವೆಗೆ ತುಂಬ ತಡವಾಗಿ ಬಂದೆನೆಂದು ಅರಿವಾಗಿ ನಿರಾಶೆಯಿಂದ ನದಿ ದಾಟಲು ನಿರಾಕರಿಸಿ ಅಜ್ಹಘರ್‌ ಕೋಯಿಲ್‌ಗೆ ಮರಳುತ್ತಾರೆ. ಐತಿಹಾಸಿಕವಾಗಿ, ಚಿತ್ತಿರೈ ಉತ್ಸವವನ್ನು ಮಾಸ್ಸಿಯಲ್ಲಿ ನಡೆಸಲಾಗುತ್ತಿತ್ತು, ಹಾಗಾಗಿಯೇ ಉತ್ಸವದ ಮೆರವಣಿಗೆಗಳು ಮಾಸಿ ಬೀದಿಗಳಲ್ಲೇ ನಡೆಯುತ್ತವೆ. ನಾಯಕ್‌ ರಾಜರುಗಳ ಕಾಲದಲ್ಲಿ ಉತ್ಸವವನ್ನು ಅಜ್ಹಘರ್‌ ಕೋಯಿಲ್‌ನ ಆಚರಣೆಯ ಕಾಲಕ್ಕೆ ಸರಿಹೊಂದುವಂತೆ ಮಾಡಲು ಎದ್ದುಕಾಣುವಂತೆ ಚಿತ್ತಿರೈ ತಿಂಗಳಿಗೆ ಬದಲಾಯಿಸಲಾಯಿತು. ತೇರು (ರಥ) ಉತ್ಸವವನ್ನು ವಾರ್ಷಿಕೋತ್ಸವದ 11ನೇ ದಿನ ಆಚರಿಸಲಾಗುತ್ತದೆ. === ಸಂತನಕೂಡು ಉತ್ಸವಗಳು === ಆಯಾ ದರ್ಗಗಳ ಸಂತರ ನೆನಪಿಗಾಗಿ ಸಂತನಕೂಡು ಉತ್ಸವಗಳನ್ನು ದರ್ಗಾಗಳಲ್ಲಿ ಆಚರಿಸಲಾಗುತ್ತದೆ. ಸುತ್ತಮುತ್ತಲಿನ ದರ್ಗಾಗಳು ಹಾಗೂ ಅಲ್ಲಿನ ಸಂತನಕೂಡು ಉತ್ಸವದ ದಿನಾಂಕಗಳು. {| class="wikitable" |- ! ದರ್ಗಾ ! ಸಂತರ ಹೆಸರು ! ಸ್ಥಳ ! ಸಂತನಕೂಡು ಉತ್ಸವದ ದಿನಾಂಕ ([[ಹಿಜರಿ ಪಂಚಾಂಗ]])) |- | ಸಿಕಂದರ್‌ ಮಲೈ | ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ರಾಜಿ.. | [[ತಿರುಪಾರಾಂಕುಂದ್ರಂ]] | [[ರಜಾಬ್]]-15 |- | ಕಣವೈ | ಜರತ್‌‌ ಸೈಯದ್‌ ಇಬ್ರಾಹಿಂ ವಲೈಯುಲ್ಲಾಹ್‌ ರಾಜಿ.. | ಮೇಲಕ್ಕಳ್‌ | ರಬಿ' ಅಲ್‌-ಥಾಣಿ/0}-2 |- | ತಿರುವೇದಗಂ | ಹಜರತ್‌‌ ಷಾ ಹುಸೇನ್‌ ಪರ್ಹೇಜ್‌ ರಾಜಿ... | [[ಷೋ/ಶೋಲಾವಂದನ್]] | [[ಮು/ಮೊಹರ್ರಂ]]-26 |- |} === ತೆಪ್ಪೋರ್ಚವಂ/ತೆಪ್ಪೋತ್ಸವ === ಈ ಉತ್ಸವವನ್ನು ಜನವರಿ ತಿಂಗಳಲ್ಲಿ, ಥಾ/ಥಯ್‌ ತಮಿಳು ತಿಂಗಳಿನ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಲಂಕೃತವಾದ ದೇವತೆ ಮೀನಾಕ್ಷಿ ಹಾಗೂ ಆಕೆಯ ಪತಿಯ ಪ್ರತಿಮೆಗಳನ್ನು ವರ್ಣಮಯ ಮೆರವಣಿಗೆಯಲ್ಲಿ ಮೀನಾಕ್ಷಿ ದೇವಸ್ಥಾನದಿಂದ ದೊಡ್ಡದಾದ ಮಾರಿಯಮ್ಮನ್‌ ತೆಪ್ಪಕುಲಂಗೆ ಕರೆದೊಯ್ಯಲಾಗುತ್ತದೆ. ಈ ಪ್ರತಿಮೆಗಳನ್ನು ಮಿನುಗುತ್ತಿರುವ ದೀಪಗಳು ಹಾಗೂ ಹೂವಿಗಳಿಂದ ಅಲಂಕೃತವಾದ ತೆಪ್ಪದ ಮೇಲಿಟ್ಟು ಕೆರೆಯ ಮೇಲೆ ತೇಲಿ ಬಿಡಲಾಗುತ್ತದೆ. [http://www.madurai.org.uk/culture/float-festival.html ಇಲ್ಲಿ ನೋಡಿ] === ಮತ್ತು ಪೊಂಗಲ್‌ &amp; ಪ್ರಸಿದ್ಧ ಅಲಂಗನಲ್ಲೂರ್‌ ಜಲ್ಲಿಕಟ್ಟು === == ಪ್ರವಾಸೋದ್ಯಮ ಮತ್ತು ಹೆಗ್ಗುರುತುಗಳು == ಭಾರತದ ಅತಿ ಪ್ರಮುಖ [[ಹಿಂದು]] ತೀರ್ಥಯಾತ್ರಾ ಸ್ಥಳಗಳಲ್ಲಿ ಮಧುರೈ ಒಂದಾಗಿದೆ. ನಗರವು ಹಾಗೂ ಬಹು ಸಂಖ್ಯೆಯ ದೇಶದೊಳಗಿನ ಯಾತ್ರಾರ್ಥಿಗಳನ್ನು ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 2007ರಲ್ಲಿ ಸರಿಸುಮಾರು 4,100,000 ಪ್ರವಾಸಿಗರು ಮಧುರೈಗೆ ಭೇಟಿ ನೀಡಿದ್ದರು, ಅವರಲ್ಲಿ 224,000<ref>{{cite web|url= http://www.hindu.com/2007/11/05/stories/2007110555110600.htm|title= Tourism works around temple to be over by March|accessdate= 2009-01-24|archive-date= 2007-11-07|archive-url= https://web.archive.org/web/20071107054448/http://www.hindu.com/2007/11/05/stories/2007110555110600.htm|url-status= dead}}</ref> ಮಂದಿ ವಿದೇಶಿಗರಿದ್ದರು. ==== ಮೀನಾಕ್ಷಿ -ಸುಂದರೇಶ್ವರರ್ ದೇಗುಲ ==== [[ಚಿತ್ರ:Gopurams of the Madurai Meenakshi Temple, Madurai, Tamil Nadu, India (2004) 350.jpg|thumb|right|ಮೀನಾಕ್ಷಿ ಅಮ್ಮನ್‌ ದೇವಾಲಯ]] ಇಂದಿಗೂ ಭಾರತದ ಅತಿ ಪ್ರಮುಖ ಸಾಂಸ್ಕೃತಿಕ ಮತ್ತು ವಾಸ್ತುವೈಭವದ ಹೆಗ್ಗುರುತುಗಳಲ್ಲಿ ಒಂದಾಗಿರುವ ಮಧುರೈನ [[ಮೀನಾಕ್ಷಿ-ಸುಂದರೇಶ್ವರರ್‌]] ದೇಗುಲವನ್ನು ಮೂಲತಃ ಪ್ರಾಚೀನ ಪಾಂಡ್ಯರ ಅರಸ ಕುಲಶೇ/ಸೇಖರನು ಕಟ್ಟಿಸಿದ್ದು ಎನ್ನಲಾಗುತ್ತದೆ. [[ತಮಿಳುನಾಡಿನ ಪ್ರಧಾನ ಶಿವ ದೇವಾಲಯ]]ಗಳಲ್ಲಿ ಇದೂ ಒಂದಾಗಿದೆ. ಚಕ್ರವ್ಯೂಹದಂತಹ ಸುತ್ತುಬಳಸಿನ ಜಟಿಲ ರಚನೆಯ ಮೀನಾಕ್ಷಿ ದೇಗುಲವು ದೇವತೆ ಮೀನಾಕ್ಷಿ ಮತ್ತು ಆಕೆಯ ಪತಿ ಸುಂದರೇಶ್ವರರ್‌ (''ಸ್ಫುರದ್ರೂಪಿ ದೇವ'' )ರ ಪ್ರೇಮವನ್ನು ಆಚರಿಸುವ ವಿಶ್ವಪ್ರಸಿದ್ಧವಾಗಿದೆ<ref name="FrommersIndia" />. ಪ್ರಾಚೀನ ಮಧುರೈ ನಗರವನ್ನು ಕಮಲದ ಆಕೃತಿಯಲ್ಲಿ ನಿರ್ಮಿಸಲಾಗಿದ್ದು, ದೇಗುಲವು ಕೇಂದ್ರಭಾಗದಲ್ಲಿದ್ದು ರಸ್ತೆಗಳು ಹಾಗೂ ರಾಜಮಾರ್ಗಗಳು ಒಂದರ ನಂತರ ಒಂದರಂತೆ ಏಕಕೇಂದ್ರಿತವಾಗಿ ಕೇಂದ್ರದಿಂದ ಹೊರಕ್ಕೆ ಬರುವಂತೆ ಇದೆ. ದಂತಕಥೆಯೊಂದರ ಪ್ರಕಾರ ನಗರಕ್ಕೆ ಹೆಸರಿಡಬೇಕಾದ ದಿನದಂದು, ಮಹಾಶಿವನು ನಗರ ಹಾಗೂ ನಗರದ ಜನರ ಮೇಲೆ ತನ್ನ ಜಟೆಯಿಂದ ಅಮೃತವನ್ನು ಪ್ರೋಕ್ಷಿಸಿ ಆಶೀರ್ವದಿಸಿದನು. ಹಾಗಾಗಿ ನಗರವು ''ಮಧುರಾಪುರಿ'' ಎಂದರೆ ''ಪವಿತ್ರ ಅಮೃತ ನಗರಿ'' ಎಂಬರ್ಥ ಬರುವ ಹೆಸರನ್ನು ಹೊಂದಿತು. ಈ ದಂತಕಥೆಯು ಉಳಿದಂತೆ ದ್ರಾವಿಡ ನಗರವಾಗಿದ್ದ ಮಧುರೈನ ವ್ಯುತ್ಪನ್ನವನ್ನು ಸಂಸ್ಕೃತೀಕರಿಸಲು/ಆರ್ಯವ್ಯುತ್ಪನ್ನಕ್ಕೆ ಬದಲಿಸಲು ತಡವಾಗಿ ಹೆಣೆದಿರಬಹುದಾಗಿದ್ದ ಕಥೆಯಾಗಿರಬಹುದು. ಇದೇ ಸ್ಥಳದಲ್ಲಿ ನಟರಾಜರ್‌ ದೇವನು ತನ್ನ ಬಲಗಾಲೆತ್ತಿ ನೃತ್ಯ ಮಾಡಿದ್ದು. (ಕಾಲ್‌ ಮಾರಿಯ ಆದಿಯಾ ನಟರಾಜರ್). ಮಹಾಶಿವನಿಗೆ ನಿರ್ಮಾಣವಾದ ದೇಗುಲವನ್ನು ಕಂಡು ಆನಂದವಾಗಿ ವಿಭಿನ್ನರೀತಿಯ ನೃತ್ಯವನ್ನು ಮಾಡಿದನು. [[ಕನ್ನಗಿ]] ಇಡೀ ನಗರವನ್ನು ದಹಿಸಿದ ಮೇಲೂ ಉಳಿದುಕೊಂಡ ದೇವಸ್ಥಾನವಿದು. ಪ್ರಸಕ್ತ ಕನಿಷ್ಟ 2009ರ ಕೊನೆಯವರೆಗೆ ಎಲ್ಲಾ ಗೋಪುರಗಳನ್ನು ಅದರ ಮೇಲಿನ ಶೀಲ್ಪಕಲೆಗಳು ಕಾಣದಂತೆ ಮರೆಮಾಚಿ ಅಪಾರದರ್ಶಕ ಮುಸುಕುಗಳು ಹಾಗೂ ಚೌಕಟ್ಟುಗಳನ್ನು ಇಳಿಬಿಡಲಾಗಿದೆ. ==== ತಿರುಮಲೈ ನಾಯಕರ್‌ ಮಹಲ್‌ ==== [[ಚಿತ್ರ:30Madura Tirumala Nayakkas Palace.jpg|thumb|right|120px|ತಿರುಮಲೈ ನೈಕರ್‌ ಮಹಲ್‌]] ಈ ಅರಮನೆ ಕಟ್ಟಡವನ್ನು 1636ರಲ್ಲಿ ಇಂಡೋ-ಸಾರಸ್ಯನ್‌ /ಭಾರತೀಯ ಇಸ್ಲಾಂ ಶೈಲಿಯಲ್ಲಿ [[ತಿರುಮಲೈ ನಾಯಕರ್‌]] ರಾಜನು ಕಟ್ಟಿಸಿದ. ಈ ಕಟ್ಟಡವು ಈಗ ರಾಷ್ಟ್ರೀಯ ಸ್ಮಾರಕವಾಗಿದ್ದು ತಮಿಳುನಾಡಿನ ಪುರಾತತ್ವ ಇಲಾಖೆಯ ಆಶ್ರಯದಲ್ಲಿದೆ. ಮೂಲ ಅರಮನೆ ಕಟ್ಟಡವು ಪ್ರಸ್ತುತ ಕಟ್ಟಡದ ನಾಲ್ಕರಷ್ಟು ದೊಡ್ಡದಾಗಿತ್ತು. ಅದನ್ನು, ಸ್ವರ್ಗ-ವಿಲಾಸ ಮತ್ತು ರಂಗ-ವಿಲಾಸ ಎಂದು ಎರಡು ಭಾಗಗಳನ್ನಾಗಿ ವಿಭಜಿಸಲಾಗಿತ್ತು. ಈ ಪ್ರತಿಯೊಂದು ವಿಭಾಗದಲ್ಲಿಯೂ ರಾಜವಂಶ ನಿವಾಸಗಳು, ರಂಗಮಂದಿರ, ದೇಗುಲಗಳು, ಮಹಡಿ/ವಠಾರಗಳು, ಶಸ್ತ್ರಾಗಾರ, ಪಲ್ಲಕ್ಕಿ ಸ್ಥಳ, ವಾದ್ಯಕೂಟ, ವಸತಿ ಸಮುಚ್ಛಯ, ಕೊಳಗಳು, ಮತ್ತು ಉದ್ಯಾನಗಳಿದ್ದವು. ಕಟ್ಟಡದ ಮೇಲ್ಛಾವಣಿಯಲ್ಲಿ ಶೈವ ಹಾಗೂ ವೈಷ್ಣವ ಪಂಥದ ವಿಸ್ತಾರವಾದ ಚಿತ್ರಗಳಿಂದ ಅಲಂಕೃತವಾಗಿದ್ದವು. ಸ್ವರ್ಗವಿಲಾಸಂ ಎಂದು ಹೆಸರಾದ ಯಾವುದೇ ತೊಲೆ ಇಲ್ಲವೇ ಜಂತಿಗಳಿಂದ ಆಧಾರ ಹೊಂದಿಲ್ಲದ ಪೂರ್ಣವಾಗಿ ಗಾರೆ ಹಾಗೂ ಇಟ್ಟಿಗೆಗಳಿಂದ ನಿರ್ಮಿತವಾದ ಕಮಾನುಗಳಿಂದ ಅಲಂಕೃತವಾದ ಅಷ್ಟಭುಜಾಕೃತಿಯ ಮೊಗಸಾಲೆಯನ್ನು ಹೊಂದಿದೆ. ಅದರ ಗುಮ್ಮಟಗಳ ಮೇಲೆ ಹಾಗೂ ಕಮಾನುಗಳ ಮೇಲೆ ಮಾಡಿರುವ ನಯವಾದ ಗಾರೆ ಕಲೆ ಅತ್ಯದ್ಭುತವಾಗಿದೆ. ದೊಡ್ಡ ಗಾತ್ರದ ಸ್ತಂಭಗಳು ಮತ್ತು ಕಟ್ಟೋಣಗಳು ವಾಸ್ತುಶಿಲೆಯ ಮೇಲಿನ ಪ್ರೌಢಿಮೆಯನ್ನು ತೋರಿಸುತ್ತವೆ. ಒಳಾಂಗಣ/ದರ್ಬಾರು/ರಾಜಾಸ್ಥಾನ ಹಾಗೂ ನೃತ್ಯ ಅಂಗಳಗಳು ಸಂದರ್ಶಕರಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಪ್ರತಿಯೊಂದು 58 ಅಡಿ ಎತ್ತರ ಹಾಗೂ 5 ಅಡಿ ಸುತ್ತಳತೆ ಹೊಂದಿರುವ ಒಟ್ಟು 248 ಸ್ತಂಭಗಳಿವೆ. ರಾಜರುಗಳು ಬಳಸುತ್ತಿದ್ದ ಪೀಠೋಪಕರಣಗಳು ಮತ್ತು ಗೃಹಸಾಮಗ್ರಿಗಳನ್ನು ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ತಮಿಳು ಹಾಗೂ ಆಂಗ್ಲ ಭಾಷೆಗಳಲ್ಲಿ "ಸಿಲಾಪ್ಪಥಿಕಾರಂ"ನ ಕಥನ ಚಿತ್ರಿಸುವ "ಬೆಳಕು ಹಾಗೂ ಸಂಗೀತದ" ಪ್ರದರ್ಶನಗಳನ್ನು ಅರಮನೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ಅರಮನೆಯು ''ಬಾಂಬೆ'', ''ಇರುವರ್'' ‌, ''ಗುರು'' ಮತ್ತು ''ಜೋಡಿ'' ಮುಂತಾದ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ==== ಖಾಜಿಮರ್‌ ದೊಡ್ಡ ಮಸೀದಿ (ಪೆರಿಯಾ ಪಲ್ಲಿವಾಸಲ್‌) ಮತ್ತು ಮಕ್‌ಬರಾ ==== [[ಚಿತ್ರ:kazimarbigmosque.JPG|right|thumb|185px|ಖಾಜಿಮರ್‌ ದೊಡ್ಡ ಮಸೀದಿ, ಮಧುರೈ]] [[ಚಿತ್ರ:maqbara.jpg|left|thumb|185px|ದೊಡ್ಡ ಮಸೀದಿಯ ಬಳಿಯಿರುವ ಮಧುರೈ ಹಜರತ್‌ರ ಮಕಬರಾ]] ಮಧುರೈ ನಗರದ ಹೃದಯಭಾಗದಲ್ಲಿ ಪ್ರಸಿದ್ಧ [[ಮಸೀದಿ]] (ಮಸ್ಜಿದ್‌) ಇದೆ, [[ಪೆರಿಯರ್‌]] (ಕೇಂದ್ರ) ಬಸ್‌‌ ನಿಲ್ದಾಣದಿಂದ ಕೇವಲ 500 ಮೀಟರ್‌ಗಳಷ್ಟು ಹಾಗೂ ಮಧುರೈ ರೈಲ್ವೆ ಜಂಕ್ಷನ್‌ನ ಆಗ್ನೇಯ ದಿಕ್ಕಿನಲ್ಲಿ 1 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಮಧುರೈನಲ್ಲಿನ ಪ್ರಪ್ರಥಮ [[ಮುಸ್ಲಿಮ]]ರ ಪೂಜಾಸ್ಥಳವಾದ ಈ [[ಮಸೀದಿ]]ಯನ್ನು 13ನೇ ಶತಮಾನದಲ್ಲಿ [[ಓಮನ್‌]]ನಿಂದ ಬಂದ ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ ಹಜರತ್‌‌ ಖಾಜಿ ಸೈಯದ್‌ ತಜುದ್ದೀನ್‌ರು ಆಗಿನ ಪಾಣಿದಿಯಾ/ಪಾಂಡ್ಯ ರಾಜ, ಕೂ‌(ನ್) ಪಾಂಡಿಯನ್‌ರಿಂದ ಈ ಸ್ಥಳವನ್ನು ಪಡೆದು ಕಟ್ಟಿಸಿದರು. '''[http://www.maqbara.com ಮಧುರೈನ ಪ್ರಸಿದ್ಧ ಹಜರತ್‌‌ಗಳ] {{Webarchive|url=https://web.archive.org/web/20190820142549/http://www.maqbara.com/ |date=2019-08-20 }} ದರ್ಗಾ ಆಗಿರುವ [[ಮಧುರೈ ಮಕ್‌ಬರಾ]]''' ಸಹಾ('''ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ''' - ಹಜರತ್‌‌ ಮೀರ್‌ ಅಹಮದ್‌ ಇಬ್ರಾಹಿಂ, ಹಜರತ್‌‌ ಮೀರ್‌ ಅಮ್ಜದ್‌ ಇಬ್ರಾಹಿಂ ಮತ್ತು ಹಜರತ್‌‌ ಸೈಯದ್‌ ಅಬ್ದುಸ್‌ ಸಲಾಂ ಇಬ್ರಾಹಿಂ ರಹಮತುಲ್ಲಾಹಿ ಅಲೈಹಿಂ) ಈ [[ಮಸೀದಿ]]ಯ ಆವರಣದಲ್ಲಿಯೇ ಇದೆ. ಖಾಜಿ ಸೈಯದ್‌ ತಜುದ್ದೀನರ ಎಲ್ಲಾ ವಂಶಸ್ಥರು (ಹಕ್‌ದಾರ್‌ಗಳು - ಈ [[ಮಸೀದಿ]]ಯ ಷೇರುದಾರರುಗಳನ್ನು ಸೈಯದ್‌ಗಳೆಂದು ಕರೆಯುತ್ತಾರೆ) ಇದೇ ಪ್ರದೇಶದಲ್ಲಿಯೇ (ಖಾಜಿ ಮಾರ್‌ ಬೀದಿ) ಸುಮಾರು 700 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ವಾಸವಾಗಿದ್ದು ಆಗಿನಿಂದ ಈ [[ಮಸೀದಿ]]ಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸೈಯದ್‌ ತಜುದ್ದೀನರನ್ನು ಸುಲ್ತಾನರ ಕಾಲದಲ್ಲಿ ಖಾಜಿಯೆಂದು ನೇಮಕ ಮಾಡಲಾಗಿತ್ತು, ಹಾಗೂ ಈಗಲೂ ಮಧುರೈನ ಖಾಜಿ ಮಾರ್‌ ಬೀದಿಯಲ್ಲಿ ವಾಸವಾಗಿರುವ ಅವರ ವಂಶಸ್ಥರನ್ನೇ [http://www.tn.gov.in ತಮಿಳುನಾಡು ಸರ್ಕಾರ] ದ ವತಿಯಿಂದ ಖಾಜಿಯನ್ನಾಗಿ ನೇಮಕ ಮಾಡಲಾಗುತ್ತಿದೆ. ಎಲ್ಲಾ ಸೈಯದ್‌ಗಳು [[ಇಸ್ಲಾಂ]]ನ [[ಹನಫಿ]] ಪಂಥದ [[ಸುನ್ನಿ]] ಪಂಗಡಕ್ಕೆ ಸೇರಿದವರಾಗಿದ್ದಾರೆ. ಖಾಜಿ ಸೈಯದ್‌ ತಜುದ್ದೀನರ [[ವಂಶಸ್ಥರು]]ಗಳಲ್ಲಿ ಬಹುತೇಕ ಮಂದಿ [[ಷಾದಿಲಿಗಳು]] (ಷಾಜುಲಿ) ಸೂಫಿ ಪಂಥದ [http://www.shazuli.com ಫಸ್ಸಿಯತುಷ್‌ ಷಾದಿಲಿಯಾ] {{Webarchive|url=https://web.archive.org/web/20200114084609/http://www.shazuli.com/ |date=2020-01-14 }} ವನ್ನು ಪಾಲಿಸುತ್ತಾರೆ. ==== ಗಾಂಧಿ ವಸ್ತುಸಂಗ್ರಹಾಲಯ ==== [[ಚಿತ್ರ:Gandhi museum, Madurai.jpg|right|thumb|ಗಾಂಧಿ ವಸ್ತುಸಂಗ್ರಹಾಲಯ]] ಈ ವಸ್ತುಸಂಗ್ರಹಾಲಯವು [[ಮಹಾತ್ಮಾ ಗಾಂಧಿ]]ಯವರ ಬಗ್ಗೆ ಮಾಹಿತಿ ನೀಡುವುದಲ್ಲದೇ, ಪ್ರಮುಖವಾಗಿ [[ನಾಥೂರಾಮ್‌ ಗೋಡ್ಸೆ]]ಯಿಂದ [[ಹತ್ಯೆಯಾದಾಗ]] ಅವರು ಧರಿಸಿದ್ದ ರಕ್ತಸಿಕ್ತ ಮೂಲ ವಸ್ತ್ರದ ಭಾಗವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆ ವಸ್ತ್ರದ ಉಳಿದ ಭಾಗವನ್ನು ದೆಹಲಿಯ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಗಾಂಧಿ ಸಂಗ್ರಹಾಲಯಗಳೆಂದು ಹೆಸರಾದ ಭಾರತದಲ್ಲಿನ 5 ವಸ್ತುಸಂಗ್ರಹಾಲಯಗಳಲ್ಲಿ (ಉಳಿದವು ಮುಂಬಯಿ, ಬರಖ್‌ಪುರ್‌, ಸಾಬರ್‌ಮತಿ/ಸಬರ್‌ಮತಿ ಮತ್ತು ಪಾಟ್ನಾ) ಈ ವಸ್ತುಸಂಗ್ರಹಾಲಯವೂ ಒಂದು.<ref>{{cite web|url=http://www.thaindian.com/newsportal/health/gandhi-relics-should-be-a-medium-to-spread-the-message-gandhi-museum-director_100162967.html|title=Gandhi relics should be a medium to spread the message: Gandhi Museum director|accessdate=2009-03-08|archive-date=2012-03-15|archive-url=https://web.archive.org/web/20120315002205/http://www.thaindian.com/newsportal/health/gandhi-relics-should-be-a-medium-to-spread-the-message-gandhi-museum-director_100162967.html|url-status=dead}}</ref> ಗಾಂಧಿಯವರ ಜೀವಿತ ಕಾಲದಲ್ಲಿನ ಅವರು ವಿಶ್ವದಾದ್ಯಂತದ ಅನೇಕ ಮುಖಂಡರೊಡನೆ ಕಾಣಿಸಿಕೊಂಡಿರುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಸಂದರ್ಭಗಳ ಬಹಳಷ್ಟು ಛಾಯಾಚಿತ್ರಗಳನ್ನು ಕೂಡಾ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. [[ಮಾರ್ಟಿನ್‌ ಲೂಥರ್‌ ಕಿಂಗ್‌]] Jr.ರು 1959ರಲ್ಲಿ ತಾವು ಕೈಗೊಂಡಿದ್ದ ಭಾರತ ಪ್ರವಾಸದಲ್ಲಿ ಈ ವಸ್ತುಸಂಗ್ರಹಾಲಯಕ್ಕೆ ಸಹಾ ಭೇಟಿ ನೀಡಿದರು ಹಾಗೂ ಇದರಿಂದ ಪ್ರಭಾವಿತರಾಗಿಯೇ ಮುಂದೆ ತಾವು ಜನಾಂಗೀಯ ತಾರತಮ್ಯಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಕೈಗೊಂಡರು ಎನ್ನಲಾಗುತ್ತದೆ <ref>{{cite web|url= http://www.hindu.com/2006/07/01/stories/2006070122320300.htm|title= Madurai soil for Cleveland|accessdate= 2009-01-24|archive-date= 2007-10-17|archive-url= https://web.archive.org/web/20071017161929/http://hindu.com/2006/07/01/stories/2006070122320300.htm|url-status= dead}}</ref>.ವಸ್ತುಸಂಗ್ರಹಾಲಯದ ಸಂದರ್ಶಕರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ==== ತಿರುಪರಾಕುಂದ್ರಂ ==== [[ಚಿತ್ರ:Tiruparankundram dargah.jpg|thumb|right|ತಿರುಪ್ಪರಂಕುಂದರಂ ಬೆಟ್ಟಗಳ ಮೇಲಿನ ಹಜರತ್‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ದರ್ಗಾ.]] ತಿರುಪರಾಕುಂದ್ರಂ ಮಧುರೈ ನಗರ ಕೇಂದ್ರದಿಂದ 8&nbsp;km ಅಥವಾ 5 ಮೈಲುಗಳಷ್ಟು ದೂರದಲ್ಲಿದೆ. ತಿರುಪರಾಕುಂದ್ರಂ ದೇವಾಲಯವು ಮಧುರೈನ ಜನರಂತೆಯೇ ಧಾರ್ಮಿಕ ಸಾಮರಸ್ಯಕ್ಕೆ ಸಂಕೇತವಾಗಿದೆ. 13ನೇ ಶತಮಾನದ ಮೊದಲಭಾಗದಲ್ಲಿ [[ಮದೀನಾ]]ದ ಹಜರತ್‌‌ ಸುಲ್ತಾನ್‌ ಸೈಯದ್‌ ಇಬ್ರಾಹಿಂ ಷಹೀದ್‌ ಬಾದುಷಾರೊಡನೆ [[ಜೆಡ್ಡಾ]]ದಿಂದ ಇಲ್ಲಿಗೆ ಬಂದಿದ್ದ (ಈಗ [[ರಾಮನಾಥಪುರಂ ಜಿಲ್ಲೆ]]ಯ [[ಇರವಾಡಿ]]ಯಲ್ಲಿರುವ) [[ಮಹಮ್ಮದೀಯ]] ಸಂತ ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ರಡಿಯಲ್ಲಾಹ್‌‌ ತಾ'ಅಲ್‌ ಅನ್ಹುರ ಸಮಾಧಿಯಿರುವ, ಮಹಮ್ಮದೀಯ ದರ್ಗಾ(ದೇಗುಲ)ವೊಂದು ಬೆಟ್ಟದ ಮೇಲಿದೆ. [[ತಮಿಳುನಾಡು]] ಮತ್ತು [[ಕೇರಳ]]ದ ಎಲ್ಲಾ ಭಾಗಗಳ ಜನರು [[ಧರ್ಮ]]ದ ಹಂಗಿಲ್ಲದೇ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. [[ರಾಮನಾಥಪುರಂ ಜಿಲ್ಲೆ]]ಯ [http://www.ervadi.com ಇರವಾಡಿ ದರ್ಗಾ] {{Webarchive|url=https://web.archive.org/web/20100213043122/http://www.ervadi.com/ |date=2010-02-13 }} ಕ್ಕೆ ಭೇಟಿ ನೀಡಿದವರು ಈ ದರ್ಗಾಕ್ಕೆ ಭೇಟಿ ನೀಡಲೇಬೇಕು ಎಂಬ ನಿಯಮವಿದೆ. [http://www.maqbara.com ಮಧುರೈ ಹಜರತ್‌ಗಳ] {{Webarchive|url=https://web.archive.org/web/20190820142549/http://www.maqbara.com/ |date=2019-08-20 }} ಲ್ಲಿ ಮೂರನೆಯವರಾದ ಸೈಯದ್‌ ಅಬ್ದುಸ್ಸಲಾಂ ಇಬ್ರಾಹಿಂ ಸಾಲಿಂ ಹಜರತ್‌‌ ಹಾಗೂ ಅವರ ಮಾತೃ ಮೂಲದ ಮೊಮ್ಮಗ ಸೈಯದ್‌ ಅಬ್ದುಸ್‌ ಸಲಾಂ ಇಬ್ರಾಹಿಂ ಸಾಹಿಬ್‌ ಹಜರತ್‌ರು ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾರನ್ನು ಸ್ತುತಿಸಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇಲ್ಲಿಗೆ ಬೇಡಿಕೆಯ ಹರಕೆಯೊಡನೆ ಬರುವವರ ಬೇಡಿಕೆಗಳು ಬಹಳ ಬೇಗನೇ ಕೈಗೂಡುವುದೆಂಬ ನಂಬಿಕೆ ಇರುವ ಕಾರಣ ಅವರನ್ನು ''ಮುಸ್ತಜಬ್‌ ಅದ್‌ ದು'ಆ'' ಸಿಕಂದರ್‌ ಬಾದುಷಾ ಎಂದು ಕರೆಯುತ್ತಾರೆ. [[ಅರೇಬಿಕ್‌]] ಭಾಷೆಯಲ್ಲಿ ''ಮುಸ್ತಜಬ್‌ ಅದ್‌ ದು'ಆ'' ಎಂದರೆ [[ಅಲ್ಲಾಹ]]ನಿಂದ ತನ್ನ [[ಬಿನ್ನಹಗಳನ್ನು]] ತಕ್ಷಣವೇ ಈಡೇರಿಸಿಕೊಳ್ಳಬಲ್ಲ ಸಂತ ಎಂದರ್ಥ. ಪ್ರತಿ ಹಿಜ್ರಿ ವರ್ಷದ [[ರಜಬ್‌]] ಮಹಮ್ಮದೀಯ ತಿಂಗಳಿನ 17ನೇ ರಾತ್ರಿ ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ರ ಸ್ಮಾರಕ ವಾರ್ಷಿಕ ಉರುಸ್‌ ಉತ್ಸವವನ್ನು ನಡೆಸಲಾಗುತ್ತದೆ. <br />ಸಾಂಪ್ರದಾಯಿಕ ದಂತಕಥೆಯ ಪ್ರಕಾರ ಮುರುಗನ್‌ ದೇವಾನೈ/ದೇವಯಾನಿ/ದೇವೈನೈಳನ್ನು ಮುರುಗನ್‌‌ನ ಆರು ಪವಿತ್ರ [[ನಿವಾಸ]]ಗಳಲ್ಲಿ (ಅರುಪಾದೈ ವೀಡು, ಎಂದರೆ "ಆರು ಯುದ್ಧ ಶಿಬಿರಗಳು") ಮೊದಲನೆಯದಾದ <ref>{{cite web|url= http://www.murugan.org/temples/parankundram.htm |title=Tirupparankundram | accessdate = 2007-05-26}}</ref><ref>{{cite web|url=http://www.maduraidirectory.com/tourism/thiru.php|title= The first Aru Padai Veedu|accessdate = 2007-05-25}}</ref> ತಿರುಪರಾಕುಂದ್ರಂ ಮುರುಗನ್‌‌ ದೇವಾಲಯದಲ್ಲಿ ಮದುವೆಯಾದನೆಂದು ಪ್ರತೀತಿ ಇದೆ ಈ ಆಹ್ವಾನವೀಯುವ ಗುಹಾಲಯವು ಮೀನಾಕ್ಷಿ ದೇಗುಲಕ್ಕಿಂತ ಹಳೆಯದಾಗಿರುವುದಲ್ಲದೇ, ವಿಶೇಷವಾಗಿ ಮಹಿಳೆಯರು ಮೊಂಬತ್ತಿ/ಕಂದೀಲು/ದೀಪಗಳನ್ನು ಹಚ್ಚಿಡುವ ಅಥವಾ ದೇಗುಲದ ನೆಲದ ಸುತ್ತಲೂ ಕುಳಿತು ಬಣ್ಣಬಣ್ಣದ ಪುಡಿಗಳನ್ನು, ಬೂದಿ ಮತ್ತು ಹೂವುಗಳನ್ನು ಬಳಸಿ ''ಕೋಲಂ'' ಅಥವಾ ''ರಂಗೋಲಿ'' ವಿನ್ಯಾಸಗಳನ್ನು ದುರ್ಗಾದೇವಿಗೆ ಕಾಣಿಕೆಯಾಗಿ ಪ್ರದರ್ಶಿಸುವ ಶುಕ್ರವಾರಗಳಂದು ಮೀನಾಕ್ಷಿ ದೇಗುಲಕ್ಕಿಂತ ಪವಿತ್ರ ವಾತಾವರಣ ನಿರ್ಮಾಣವಾಗಿರುತ್ತದೆ<ref name="FrommersIndia" />. === ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ === [[ಚಿತ್ರ:Gorippalayam.jpg|right|thumb|180px|ಉರುಸ್‌ನ ಸಮಯದಲ್ಲಿ ಗೋರಿಪ್ಪಾಲಯಂ ದರ್ಗಾ.]] ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂಬ ಹೆಸರು '''''ಸಮಾಧಿ'' ''' ಎಂಬರ್ಥ ಬರುವ [[ಪರ್ಷಿಯನ್‌]] ಪದ '''''ಗೊರ್‌'' ''' ನಿಂದ ವ್ಯುತ್ಪನ್ನಗೊಂಡಿದೆ. ಇಬ್ಬರು ಪ್ರಖ್ಯಾತ [[ಮಹಮ್ಮದೀಯ]] ಸಂತರು ಮತ್ತು ಮಧುರೈನ ರಾಜರುಗಳಾಗಿದ್ದ ಹಜರತ್‌‌ ಸುಲ್ತಾನ್‌ ಅಲಾವುದ್ದೀನ್‌ ಬಾದುಷಾ (ರಡಿಯಲ್ಲಾಹ್‌‌) ಮತ್ತು ಹಜರತ್‌‌ ಸುಲ್ತಾನ್‌ ಷಂಸುದ್ದೀನ್‌ ಬಾದುಷಾ (ರಡಿಯಲ್ಲಾಹ್‌‌)ರ ಸಮಾಧಿಗಳು ಇಲ್ಲಿರುವುದರಿಂದ ಈ ಪ್ರದೇಶವನ್ನು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂದು ಕರೆಯುತ್ತಾರೆ. ಮಧುರೈನ A.V.ಸೇತುವೆಯಿಂದ ಸುಂದರವಾದ ಹಸಿರು ಬಣ್ಣದ ಸಮಾಧಿಯನ್ನು ನೋಡಬಹುದಾಗಿದ್ದು, ಅದು [[ವೈಗೈ ನದಿ]]ಯ ಉತ್ತರದ ದಂಡೆಯ ಮೇಲಿರುವ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ ಆಗಿದೆ. ಇಲ್ಲಿ ವಿಸ್ಮಯಗೊಳಿಸುವ ವಿಚಾರವೆಂದರೆ 20 ಅಡಿ ಎತ್ತರದ ಹಾಗೂ 70 ಅಡಿ ವ್ಯಾಸದ ಸಮಾಧಿಯು ಅಜ್ಹಗಾ ಬೆಟ್ಟದಿಂದ ತಂದಿದ್ದ ಏಕಶೀಲೆಯಲ್ಲಿ ನಿರ್ಮಿತವಾದುದಾಗಿದೆ. [[ತಮಿಳುನಾಡಿನ]] ಎಲ್ಲಾ ಭಾಗಗಳಿಂದಲೂ ಜನರು ಇಲ್ಲಿಗೆ ಬಂದು ಆಶೀರ್ವಾದಗಳನ್ನು ಪಡೆದು ತೃಪ್ತರಾಗಿ ಹಿಂತಿರುಗುತ್ತಾರೆ. ಇಬ್ಬರು ಮುಸ್ಲಿಂ ರಾಜರುಗಳು ಸಹೋದರರಾಗಿದ್ದು 13ನೇ ಶತಮಾನದಲ್ಲಿ [[ಓಮನ್‌]]ನಿಂದ ಇಲ್ಲಿಂದ [[ಇಸ್ಲಾಂ]] ಧರ್ಮವನ್ನು ಹರಡಲು ಬಂದು ಮಧುರೈನ ಉತ್ತರ ಭಾಗವನ್ನು ಆಳಿದ್ದರು. ಖಾಜಿ ಮಾರ್‌ ಬೀದಿಯ ಹಜರತ್‌‌ ಖಾಜಿ ಸೈಯದ್‌ ತಜುದ್ದೀನ್‌ ರಡಿಯಲ್ಲಾಹ್‌‌ರು ಅವರಿಗೆ Govt. [[ಖಾಜಿ]](ಮಹಮ್ಮದೀಯ ಕಾನೂನು ಸಲಹೆಗಾರ ಮತ್ತು ನ್ಯಾಯಾಧೀಶ )ಯಾಗಿದ್ದರು. ದರ್ಗಾದಲ್ಲಿರುವ [[ಮಕ್‌ಬರಾ]]ದ ಆವರಣದ ಹೊರಭಾಗದಲ್ಲಿ ಒಂದು ಪ್ರಾಚೀನ [[ತಮಿಳು]] [[ಶಾಸನ/ಶಿಲಾಲೇಖ]]ವನ್ನು ನೋಡಬಹುದು. ಈ [[ಶಾಸನ]]ದ ಮೇಲಿನ ಮಾಹಿತಿಯ ಅರ್ಥವೇನೆಂದರೆ, "ಸುಲ್ತಾನ್‌ ಅಲಾವುದ್ದೀನ್‌ ಬಾದುಷಾ, ಮತ್ತು ಸುಲ್ತಾನ್‌ ಷಂಸುದ್ದೀನ್‌ ಬಾದುಷಾ ([[ದೆಹಲಿ]]ಯ ಸುಲ್ತಾನ್‌ರುಗಳೆಂದು ಕರೆಯಲ್ಪಡುವ)ರ ವಂಶಸ್ಥರು ಆಗಿನ ರಾಜ ಕೂ(ನ್‌‌) ಪಾಂಡಿಯನ್‌ರಿಂದ ಒಂದು ಅಡಿ ಉದ್ದದ [[ಚಿನ್ನ]]ವನ್ನು ಕೊಟ್ಟು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾದ ಸ್ಥಳವನ್ನು ಹಾಗೂ ಇತರ ಆರು ಹಳ್ಳಿಗಳನ್ನು (ಅರ್ಥಾತ್‌ ಬೀಬಿಕುಲಂ, ಚೊಕ್ಕಿಕುಲಂ, ಚೋಲಿಕುಡಿ, ಚಿರುದೂರ್‌, ಕನ್ನನೆಂಡಲ್‌, ತಿರುಪ್ಪಾಲೈ ) 14,000 ಚಿನ್ನದ ನಾಣ್ಯಗಳ ಬೆಲೆಗೆ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ ಗೋರಿಪ್ಪಾಳಯಂ ದರ್ಗಾದ ನಿರ್ವಹಣೆಗಾಗಿ ಕೊಂಡುಕೊಂಡಿದ್ದಾರೆ". ವೀರಪ್ಪ [[ನಾಯಕ್ಕರ್‌]]ರ ಆಳ್ವಿಕೆಯ ಕಾಲದಲ್ಲಿ ದರ್ಗಾದ ಹಕ್‌ದಾರ್‌ರಿಗೂ ಹಾಗೂ ನಾಯಕ್ಕರ್‌ ಸರ್ಕಾರದ ನೌಕರರಿಗೂ ಆರು ಹಳ್ಳಿಗಳ ಕುರಿತಂತೆ ವಾಗ್ವಾದ ಆರಂಭವಾಯಿತು. ಈ ಮೊಕದ್ದಮೆಯನ್ನು ರಾಜ ವೀರಪ್ಪ ನಾಯಕ್ಕರ್‌ರ ಮುಂದೆ ಬಿನ್ನವಿಸಿದಾಗ, ವಿಚಾರಣೆ ನಡೆಸಿದ ರಾಜನು ಕೂ(ನ್‌‌) ಪಾಂಡಿಯನ್‌ರಿಂದ ಬರೆಸಲ್ಪಟ್ಟ ದಾಖಲೆಗಳನ್ನು ಪರಿಶೀಲಿಸಿ 1573 A.D.ಯಲ್ಲಿ ಆರು ಹಳ್ಳಿಗಳು ಹಾಗೂ ದರ್ಗಾದ ಪ್ರದೇಶವು ಸುಲ್ತಾನ್‌ರ ವಂಶಸ್ಥರಿಗೆ ಸೇರಿದ್ದು ಹಾಗೂ ಇದು ಸೂರ್ಯ ಚಂದ್ರರಿರುವವರೆಗೆ ಅವರ ಉಪಭೋಗದಲ್ಲೇ ಉಳಿಯತಕ್ಕದ್ದು, ಹಾಗೂ ಇದನ್ನು ಉಲ್ಲಂಘಿಸಿದವನು [[ಗಂಗಾನದಿ]]ಯ ದಂಡೆಯ ಮೇಲೆ ಗೋವಿನ ವಧೆ ಮಾಡಿದ ಪಾಪಕ್ಕೆ ಗುರಿಯಾಗುತ್ತಾನೆ ಎಂದು ತನ್ನ ತೀರ್ಪನ್ನು ನೀಡಿದನು" ಈ ಶಾಸನವನ್ನು 13ನೇ ಶತಮಾನದಿಂದಲೂ ದರ್ಗಾ ಅಸ್ತಿತ್ವದಲ್ಲಿದೆಯೆಂಬುದನ್ನು ರುಜುವಾತುಪಡಿಸುವ ಪ್ರಮಾಣವಾಗಿ ಗಣಿಸಲಾಗಿದೆ. ಪ್ರತಿ [[ಹಿಜ್ರಿ]] ವರ್ಷದ [[ರಬಿ ಅಲ್‌-ಅವ್ವಲ್‌]] ಮಹಮ್ಮದೀಯ ತಿಂಗಳಿನ 15ನೇ ರಾತ್ರಿ ಈ ದರ್ಗಾದ ವಾರ್ಷಿಕ ಉರುಸ್‌ ಉತ್ಸವವನ್ನು ನಡೆಸಲಾಗುತ್ತದೆ. {{-}} === ಕೂದಲ್‌ ಅಜ್ಹಗರ್‌ ಕೋಯಿಲ್‌ === ಇಲ್ಲಿ ನವಗ್ರಹಗಳನ್ನೂ ಹೊಂದಿರುವ ಸುಂದರವಾದ ವಿಷ್ಣು ದೇವಾಲಯವಿದೆ (ಸಾಮಾನ್ಯವಾಗಿ ನವಗ್ರಹಗಳು ಶಿವ ದೇವಾಲಯಗಳಲ್ಲಿ ಮಾತ್ರವೇ ಇರುತ್ತವೆ). ಈ ದೇವಾಲಯಕ್ಕೆ ಸಮೀಪದಲ್ಲಿಯೇ ಹಯಗ್ರೀವರ್‌ (ಕುದುರೆ/"ಹಯ"ಗ್ರೀವ ಅವತಾರವಿದು) ಪ್ರಮುಖ ದೇವರಾಗಿರುವ ಹಯಗ್ರೀವರ್‌ ದೇವಾಲಯವಿದೆ. ನೀರಿನಲ್ಲಿ ಮುಳುಗಿದ್ದ ಮಹಾಕಾವ್ಯವನ್ನು ಮತ್ತೆ ಭೂಮಿಗೆ ಹಯಗ್ರೀವರ್‌ ದೇವರೇ ತಂದ ಕಾರಣ ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ದೈನಂದಿನ ಪ್ರಾರ್ಥನೆಯನ್ನು ಇಲ್ಲಿಯೇ ಮಾಡುತ್ತಾರೆ. ನಗರದ ಮಧ್ಯಭಾಗದಲ್ಲಿರುವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇದು ಖಾಜಿ ಮಾರ್‌ ಬೃಹತ್‌ ಮಸೀದಿ (ಪೆರಿಯಾ ಪಲ್ಲಿವಾಸಲ್‌)ಯ ಉತ್ತರಕ್ಕೆ 100 mtrsಗಳಷ್ಟು ದೂರದಲ್ಲಿದ್ದರೆ, ಸುನ್ನಂಬುಕರ ಬೀದಿಯ ದಕ್ಷಿಣಕ್ಕಿದೆ. ಈ ದೇವಾಲಯವು [[ಮೀನಾಕ್ಷಿ ದೇವಾಲಯ]]ಕ್ಕಿಂತ ಹಳೆಯದೆಂದು ಹೇಳಲಾಗುತ್ತದೆ. ಈ ದೇವಾಲಯದ ಬಳಿಯಲ್ಲೇ ಮತ್ತೊಂದು ಶಿವ ದೇವಾಲಯವಿದೆ ಹಾಗೂ ಆ ದೇವಾಲಯವನ್ನು ನನ್ಮೈ ತರುವರ್‌ ದೇವಾಲಯವೆಂದು ಕರೆಯುತ್ತಾರೆ. ದಂತಕಥೆಯ ಪ್ರಕಾರ ತಾನು ಮಧುರೈನ ಚಕ್ರವರ್ತಿ/ರಾಜನಾಗಿದ್ದಾಗ ಸ್ವತಃ ಶಿವನೇ ಕಟ್ಟಿಸಿದ್ದ ದೇವಾಲಯವಾಗಿದೆ. ಈಗಲೂ ಸಹಾ ದೇವಾಲಯದ ಕರುವರಿಯಲ್ಲಿ ಮೀನಾಕ್ಷಿ ಲಿಂಗವನ್ನು ಪೂಜಿಸುತ್ತಿರುವ ಹಾಗೂ ಪೂರ್ಣರೂಪದ ಶಿವನ ಭವ್ಯ ಮೂರ್ತಿಯನ್ನು ಕಾಣಬಹುದು. ಮತ್ತೊಂದು ಗಮನಾರ್ಹ ವೈಷ್ಣವ/ವಿಷ್ಣು ದೇವಾಲಯವೆಂದರೆ ಕೋಡಲ್‌ ಅಜ್ಹಗರ್‌ ದೇವಾಲಯದ ಬಳಿಯಿರುವ ಕೃಷ್ಣ ದೇವರಿಗೆ ಮೀಸಲಾಗಿರುವ ಮದನ ಗೋಪಾಲನ್‌ ದೇವಾಲಯವಾಗಿದೆ. === St. ಮೇರಿಯ ಕ್ಯಾಥೆಡ್ರಲ್‌ ಚರ್ಚ್‌/ಇಗರ್ಜಿ === ಮಧುರೈನ St. ಮೇರಿಯ ಕ್ಯಾಥೆಡ್ರಲ್‌ [[ಮಧುರೈ ಬಿಷಪ್ಪರ ಪ್ರಾಂತ್ಯದ ರೋಮನ್‌ ಕ್ಯಾಥೊಲಿಕ್‌‌]] ಪೀಠವಾಗಿದೆ. ಇದು [[ಭಾರತ]]ದಲ್ಲಿರುವ ಪ್ರಾಚೀನ [[ರೋಮನ್‌ ಕ್ಯಾಥೊಲಿಕ್‌‌]] ಇಗರ್ಜಿಗಳಲ್ಲಿ ಒಂದಾಗಿದ್ದು ಮಧುರೈ ರೈಲು ನಿಲ್ದಾಣದ ಆಗ್ನೇಯ ದಿಕ್ಕಿನಲ್ಲಿ 2&nbsp;km ದೂರದಲ್ಲಿ ಹಾಗೂ ತಿರುಮಲೈ ನಾಯಕ್‌ ಮಹಲ್‌ನಿಂದ 200 ಮೀಟರ್‌ಗಳಷ್ಟು ದೂರದಲ್ಲಿದೆ. {{-}} == ರಾಜಕೀಯ == === ರಾಜ್ಯ ಶಾಸನಸಭೆ === ಮಧುರೈ ನಗರವನ್ನು ರಾಜ್ಯ ಶಾಸನಸಭೆಯ ಮೂರು ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ. ಅವುಗಳೆಂದರೆ [[ಪೂರ್ವ ಮಧುರೈ]], [[ಕೇಂದ್ರ ಮಧುರೈ]] ಮತ್ತು [[ಪಶ್ಚಿಮ ಮಧುರೈ]]. 2009ರ [[ಗಡಿನಿರ್ಣಯ]]ದ ನಂತರ, [[ಉತ್ತರ ಮಧುರೈ]] ಮತ್ತು [[ದಕ್ಷಿಣ ಮಧುರೈ]] ಕ್ಷೇತ್ರಗಳನ್ನು ರಚಿಸಲಾಗಿದೆ. CPI ಮತ್ತು CPMಗಳಂತಹಾ ಎಡ ಪಕ್ಷಗಳಿಗೆ ಗಮನಾರ್ಹ ಬೆಂಬಲವಿದೆ, ಇದು ವಿಶೇಷವಾಗಿ ಪೂರ್ವ ಮಧುರೈನಲ್ಲಿ ಹೆಚ್ಚು. ಸಾಮಾನ್ಯವಾಗಿ ಎಡ ಪಕ್ಷಗಳು ಇತ್ತೀಚೆಗೆ DMK ಅಥವಾ ADMKಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಪರಿಣಾಮವಾಗಿ ಮಧುರೈ CPM MLAಗಳನ್ನು ಹೊಂದಿದೆ. ಆದರೆ 1977ರಿಂದ, 1996 ಮತ್ತು 2001ರಲ್ಲಿ [[ತಮಿಳು ಮಾನಿಲಾ ಕಾಂಗ್ರೆಸ್‌]]ನವರು DMK ಮತ್ತು ADMKಗಳೊಂದಿಗೆ ಮೈತ್ರಿ ಮಾಡಿಕೊಂಡಾಗ ಮೇಲುಗೈ ಸಾಧಿಸಿದ್ದನ್ನು ಹೊರತುಪಡಿಸಿದರೆ ADMK ಮತ್ತು DMK ಪಕ್ಷಗಳು ಈ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿವೆ. ಹಾಗೆಯೇ 1984 ಮತ್ತು 1991ರಲ್ಲಿ ಕಾಂಗ್ರೆಸ್‌ ಕೂಡಾ ADMKನೊಂದಿಗೆ ಮೈತ್ರಿ ಮಾಡಿಕೊಂಡಾಗ ಗೆಲುವು ಕಂಡಿತ್ತು. ರಾಜಕಾರಣಿಯಾದ ಬದಲಾದ ನಟ [[M.G. ರಾಮಚಂದ್ರನ್‌]]ರು ಗೆಲುವು ಪಡೆದ ಅನೇಕ ಕ್ಷೇತ್ರಗಳಲ್ಲಿ ಪಶ್ಚಿಮ ಮಧುರೈ ಕ್ಷೇತ್ರವು ಸಹಾ ಒಂದು. [[1980ರ ತಮಿಳುನಾಡು ಶಾಸನಸಭೆಯ ಮರುಚುನಾವಣೆ]]ಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು. {| class="wikitable" style="float:left;margin:1em 0 1em 1em;font-size:95%" |+ <td>'''ಪೂರ್ವ ಮಧುರೈ ಮತಗಳು ''' <br />''' ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು''' </td> |- ! ವರ್ಷ ![[AIADMK+]] ![[DMK+]] |- style="text-align:center" | style="background:honeyDew"|'''[[2006]]''' | style="background:honeyDew"|'''43.7%''' ''57,208'' | style="background:#fff3f3"|41.0% ''53,741'' |- style="text-align:center" | style="background:honeyDew"|'''[[2001]]''' | style="background:honeyDew"|'''48.1%''' ''48,465'' | style="background:#fff3f3"|47.4% ''47,757'' |- style="text-align:center" | style="background:#fff3f3"|'''[[1996]]''' | style="background:honeyDew"|17.7% ''17,465'' | style="background:#fff3f3"|'''62.4%''' ''61,723'' |- style="text-align:center" | style="background:honeyDew"|'''[[1991]]''' | style="background:honeyDew"|'''63.4%''' ''59,586'' | style="background:#fff3f3"|34.7% ''32,664'' |- style="text-align:center" | style="background:#fff3f3"|'''[[1989*]]''' | style="background:honeyDew"|20.3% ''20,871'' | style="background:#fff3f3"|'''44.3%''' ''45,579'' |- style="text-align:center" | style="background:#fff3f3"|'''[[1984]]''' | style="background:honeyDew"|47.9% ''45,131'' | style="background:#fff3f3"|'''51.2%''' ''48,247'' |- style="text-align:center" | style="background:honeyDew"|'''[[1980]]''' | style="background:honeyDew"|'''59.6%''' ''57,019'' | style="background:#fff3f3"|37.6% ''35,953'' |- style="text-align:center" | style="background:honeyDew"|'''[[1977]]''' | style="background:honeyDew"|'''43.1%''' ''32,342'' | style="background:#fff3f3"|21.6% ''16,211'' |} {| class="wikitable" style="margin:auto;margin:1em 0 1em 1em;font-size:95%" |+ <td>'''ಕೇಂದ್ರ ಮಧುರೈ''' <br />''' ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು''' </td> |- ! ವರ್ಷ ![[AIADMK+]] ![[DMK+]] |- style="text-align:center" | style="background:#fff3f3"|'''[[2006]]''' | style="background:honeyDew"|38.2% ''35,992'' | style="background:#fff3f3"|'''45.8%''' ''43,185'' |- style="text-align:center" | style="background:honeyDew"|'''[[2001]]''' | style="background:honeyDew"|'''46.5%''' ''34,393'' | style="background:#fff3f3"|46.3% ''34,246'' |- style="text-align:center" | style="background:#fff3f3"|'''[[1996]]''' | style="background:honeyDew"|14.6% ''11,841'' | style="background:#fff3f3"|'''46.7%''' ''38,010'' |- style="text-align:center" | style="background:honeyDew"|'''[[1991]]''' | style="background:honeyDew"|'''62.3%''' ''47,325'' | style="background:#fff3f3"|35.2% ''26,717'' |- style="text-align:center" | style="background:#fff3f3"|'''[[1989*]]''' | style="background:honeyDew"|13.3% ''11,243'' | style="background:#fff3f3"|'''46.0%''' ''33,484'' |- style="text-align:center" | style="background:honeyDew"|'''[[1984]]''' | style="background:honeyDew"|'''50.8%''' ''41,272'' | style="background:#fff3f3"|48.0% ''39,012'' |- style="text-align:center" | style="background:#fff3f3"|'''[[1980]]''' | style="background:honeyDew"|'''58.1%''' ''45,700'' | style="background:#fff3f3"|40.2% ''31,566'' |- style="text-align:center" | style="background:#fff3f3"|'''[[1977]]''' | style="background:honeyDew"|'''39.9%''' ''29,399'' | style="background:#fff3f3"|19.9% ''14,676'' |} * ಸೂಚನೆ: 1989ರಲ್ಲಿ, [[ಜಾನಕಿ ಬಣ]] ಮತ್ತು [[ಜಯಲಲಿತಾ ಬಣ]]ವೆಂದು ADMK ಎರಡು ಬಣಗಳಾಗಿ ವಿಭಜಿತವಾಯಿತು. ಜಾನಕಿ ಬಣ ಮಾತ್ರವೇ ಪೂರ್ವ ಮಧುರೈ ಮತ್ತು ಕೇಂದ್ರ ಮಧುರೈ ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. === ಲೋಕಸಭೆ === ಮಧುರೈನ ಎಲ್ಲಾ ಐದು ಕ್ಷೇತ್ರಗಳೂ ಮಧುರೈ (ಲೋಕಸಭಾ ಕ್ಷೇತ್ರ )ದ ಭಾಗವಾಗಿದೆ<ref>{{cite web | url = http://archive.eci.gov.in/se2001/background/S22/TN_ACPC.pdf | title = List of Parliamentary and Assembly Constituencies | accessdate = 2008-10-08 | work = Tamil Nadu | publisher = Election Commission of India | archive-date = 2008-10-31 | archive-url = https://web.archive.org/web/20081031131000/http://archive.eci.gov.in/se2001/background/S22/TN_ACPC.pdf | url-status = dead }}</ref> == ಮಧುರೈನ ಸುತ್ತಮುತ್ತಲಿರುವ ಪ್ರವಾಸೀ ತಾಣಗಳು == ಮಧುರೈ ನಗರವು ಆಯಕಟ್ಟಿನ ಸ್ಥಳದಲ್ಲಿರುವುದರಿಂದ ದಕ್ಷಿಣ [[ತಮಿಳುನಾಡಿನ]] ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಂಡಿದೆ. [http://www.carrentalmadurai.com/Travel/ ಮಧುರೈನ ಸುತ್ತಮುತ್ತಾ ಸಂದರ್ಶಕರು ನೋಡಬಯಸುವ ಪ್ರವಾಸೀ ಸ್ಥಳಗಳು] {{Webarchive|url=https://web.archive.org/web/20091202042311/http://www.carrentalmadurai.com/travel/ |date=2009-12-02 }} ಅನೇಕವಿವೆ. * [[ಅಜ್ಹಗರ್‌ ಕೋವಿಲ್‌]] ನಗರದಿಂದ ಸುಮಾರು 25&nbsp;km ದೂರವಿರುವ ಇದೊಂದು ವಿಷ್ಣು ದೇವಾಲಯ. ಈ ಸ್ಥಳವನ್ನು ಬೆಟ್ಟಗಳು ಸುತ್ತುವರೆದಿವೆ. ಈ ದೇವಾಲಯದ ಪ್ರಧಾನ ದೇವತೆಯೆಂದರೆ ಕಲ್ಲಜ್ಹಗರ್‌. ಚಿತ್ತಿರೈ ತಿರುವಿಜ್ಹಾ ಎಂಬ [[ತಮಿಳು ಹೊಸ ವರ್ಷ]]ದ ಉತ್ಸವವನ್ನು ಅನೇಕ ಶತಮಾನಗಳಿಂದ ಇದೇ ದೇವಾಲಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅಜ್ಹಗರ್‌ ಕೋವಿಲ್‌ನ ಪ್ರವೇಶ ದ್ವಾರದಲ್ಲಿ [[ಬದರಿ ನಾರಾಯಣ ದೇವಾಲಯ]]ವನ್ನು ಸಹಾ ನೋಡಬಹುದು, ಇದನ್ನು ಉತ್ತರ ಭಾರತದ ಕೈಲಾಸ ಪರ್ವತದಲ್ಲಿರುವ ಬದ್ರೀನಾಥ್‌ನಂತೆಯೇ ನಿರ್ಮಿಸಲಾಗಿದೆ: ಇಲ್ಲಿನ ಪ್ರಮುಖ ಮೂರ್ತಿಯು, ನರ ನಾರಾಯಣರಿಂದ ಸುತ್ತುವರೆಯಲ್ಪಟ್ಟು ಧ್ಯಾನಮಗ್ನ ಭಂಗಿಯಲ್ಲಿರುವ ವಿಷ್ಣುವನ್ನು ಬಿಂಬಿಸುತ್ತದೆ. ಕಲ್ಲಲಾಗರ್‌ ತಮಿಳುನಾಡಿನ ಪ್ರಸಿದ್ಧ ಹಬ್ಬವಾದ/ಉತ್ಸವವಾದ ಚಿತ್ತಿರೈ ಉತ್ಸವದ ಹಿಂದಿನ ದಿನ ದೇವಾಲಯಕ್ಕೆ ಭೇಟಿ ನೀಡುತ್ತಾನೆಂದು ನಂಬಿಕೆ ಇದೆ. ಆತ ತನ್ನ ಪ್ರಯಾಣವನ್ನು ಬದರಿ ನಾರಾಯಣ ದೇವಾಲಯವನ್ನು ಹಾದು ಅಲಗರ್‌ ಕೋಯಿಲ್‌ನಿಂದ ಆರಂಭಿಸುತ್ತಾನೆ. ಇದೇ ಸಮಯದಲ್ಲಿ ಆತ ವೈಗೈ ನದಿ ಸಮೀಪದ ಮಧುರೈನ ಪೂರ್ವ ಹೊರವಲಯದಲ್ಲಿರುವ ವಂಡಿಯೂರಿಗೆ ಭೇಟಿ ನೀಡುತ್ತಾನೆ. ನಂಬಿಕೆಯ ಪ್ರಕಾರ ಆತ ತನ್ನ ಸಹೋದರಿಯ ಮದುವೆಗೆ ತಾನು ತಡವಾದೆ ಎಂಬುದನ್ನು ಅರಿತು ನದಿಯನ್ನು ದಾಟಲು ನಿರಾಕರಿಸಿ/ದಾಟದೇ ನಿರಾಶೆಯಿಂದ ಅಲಗರ್‌ ಕೋಯಿಲ್‌ಗೆ ಮರಳುತ್ತಾನೆ ಎಂಬ ನಂಬಿಕೆ ಇದೆ. ಇಲ್ಲಿಯ ಬೆಟ್ಟಗಳ ಮೇಲೆ [[ಪಜಮುಡಿರ್‌ಚೋಳೈ]] ಎಂಬ ಹೆಸರಿನಿಂದ ಪ್ರಸಿದ್ಧವಾದ ಮುರುಗನ್‌ ದೇವರ ದೇವಾಲಯವಿದೆ. ಈ ದೇವಾಲಯವು ಮುರುಗನ್‌‌ನ ಅರುಪಾದೈ ವೀಡುಗಳಲ್ಲಿ ಕೊನೆಯದಾಗಿದ್ದು ಇಲ್ಲಿ ಆತನನ್ನು ಪತ್ನಿಯರಾದ ದೇವನೈ ಮತ್ತು ವಲ್ಲಿಯರ ಜೊತೆಗೆ ನೋಡಬಹುದು. * [[ಕೊಡೈಕೆನಾಲ್‌]] ಮಧುರೈನಿಂದ ಸುಮಾರು 120 kmಗಳಷ್ಟು ದೂರದಲ್ಲಿ ಭಾರತದಲ್ಲಿನ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾದ ಕೊಡೈಕೆನಾಲ್‌/ಕೊಡೈಕನಾಲ್‌ ನಗರವಿದೆ. ಇದನ್ನು ಬೆಟ್ಟಗಳ ರಾಜಕುಮಾರಿ/ರಾಣಿ ಎಂದೂ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 2,130 mಗಳಷ್ಟು ಎತ್ತರದಲ್ಲಿ ಕೊಡೈ ನಗರವಿದೆ. * [[ವೈಗೈ ಅಣೆಕಟ್ಟು]] ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 70&nbsp;km ದೂರದಲ್ಲಿ ವೈಗೈ ಅಣೆಕಟ್ಟು ಇದೆ. ವಾರಾಂತ್ಯದಲ್ಲಿ ದೀಪಗಳ ಅಲಂಕಾರದಲ್ಲಿ ಈ ಅಣೆಕಟ್ಟು ಬೆರಗು ಹುಟ್ಟಿದುವಂತಹಾ ದೃಶ್ಯ ವೈಭವ ಹೊಂದಿರುತ್ತದೆ. * [[ರಾಮೇಶ್ವರಂ]] ಪವಿತ್ರ ನಗರವಾದ ರಾಮೇಶ್ವರಂ ದೇವಾಲಯಗಳ ನಗರವಾದ ಮಧುರೈನಿಂದ ಸುಮಾರು 164 ಕಿಲೋಮಿಟರ್‌ಗಳಷ್ಟು ದೂರದಲ್ಲಿದೆ. * ಸುರುಳಿ ಜಲಪಾತ ಶ್ರೀಮಂತ ಸಸ್ಯರಾಶಿ ಮತ್ತು ಪುಷ್ಪರಾಶಿಗಳ ಮಧ್ಯವಿರುವ ಸುರುಳಿ ಜಲಪಾತವು ಸೂಕ್ತ ಪಿಕ್‌ನಿಕ್‌ ಸ್ಥಳವಾಗಿದೆ. ಇದು ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 123 kmಗಳಷ್ಟು ದೂರದಲ್ಲಿದೆ. * [[ಟೇಕ್ಕಡಿ]] / ಕುಮಿಲಿ ಟೇಕ್ಕಡಿಯು ಕೇರಳದ [[ಇಡುಕ್ಕಿ ಜಿಲ್ಲೆ]]ಯ ಪೆರಿಯಾರ್‌ ವನ್ಯಜೀವಿಧಾಮವು ವಿಶ್ವದ ಅತ್ಯಾಕರ್ಷಕ ನೈಸರ್ಗಿಕ ವನ್ಯಜೀವಿ ಸಂರಕ್ಷಣಾಲಯವಾಗಿದೆ. 360;km²ದಷ್ಟು ದಟ್ಟ ಹಸಿರು ಕಾನನವನ್ನು ಒಳಗೊಂಡಿರುವ 777&nbsp;km²ದಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಪೆರಿಯಾರ್‌ ವನ್ಯಜೀವಿಧಾಮವನ್ನು ಹುಲಿಗಳ ಅಭಯತಾಣವೆಂದು 1978ರಲ್ಲಿ ಘೋಷಿಸಲಾಗಿದೆ. ಇದು ಮಧುರೈನಿಂದ 155 kmಗಳಷ್ಟು ದೂರದಲ್ಲಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ ನೆಲೆಯಾಗಿದೆ. * [[ಕೌಟ್ರಲ್ಲಂ]] (ತಿರುನಲ್ವೇಲಿಯ ಬಳಿ) ಜಲಪಾತಗಳಿಗೆ ಹೆಸರುವಾಸಿಯಾದ ಇದು ಮಧುರೈನಿಂದ 160 kmಗಳಷ್ಟು ದೂರದಲ್ಲಿದೆ. 'ದಕ್ಷಿಣದ ಖನಿಜಜಲ ಚಿಲುಮೆ' ಎಂದು ಹೆಸರಾಗಿರುವ ಈ ಪ್ರದೇಶದಲ್ಲಿ ಅಪಾರವಾದ ನೈಸರ್ಗಿಕ ಸೌಂದರ್ಯವಿದೆ. == ಇದನ್ನೂ ನೋಡಿರಿ == * [http://view360.in/virtualtour/madurai/ ಮಧುರೈನ '''ಮೀನಾಕ್ಷಿ ಅಮ್ಮನ್‌ ದೇವಾಲಯ''' ದ 360 ಡಿಗ್ರಿ ಪರಸ್ಪರ ವರ್ತನೆಯ/ಇಂಟರ್ಯಾಕ್ಟೀವ್‌ ಅವಾಸ್ತವಿಕ ನೋಟ] {{Webarchive|url=https://web.archive.org/web/20091024153603/http://www.view360.in/virtualtour/madurai/ |date=2009-10-24 }} * [[ಮಧುರೈನ ಸಾಫ್ಟ್‌ವೇರ್‌/ತಂತ್ರಾಂಶ ಕಂಪೆನಿಗಳು]] * [[ಮಧುರೈ (ಲೋಕಸಭಾ ಕ್ಷೇತ್ರ )]] * [[ಮಧುರೈ ಜಿಲ್ಲೆ]] * [[ಮಧುರೈ ಉಪಭಾಷೆ]] * [[ಮಧುರೈ ಜಿಲ್ಲೆಯಲ್ಲಿರುವ ಮಹಾವಿದ್ಯಾಲಯಗಳು ಹಾಗೂ ಸಂಸ್ಥೆಗಳ ಪಟ್ಟಿ]] {{Template group |list = {{Hindu holy cities}} {{Municipal corporations of Tamil Nadu}} {{Tamil Nadu}} }} * [http://www.bharatrail.net/ ಭಾರತೀಯ ರೈಲ್ವೆಯ ಪ್ರಯಾಣಿಕರ ವಿಚಾರಣಾ ಸೇವೆ ಭಾರತ್‌ರೈಲ್‌] {{Webarchive|url=https://web.archive.org/web/20091221100303/http://www.bharatrail.net/ |date=2009-12-21 }} == ಉಲ್ಲೇಖಗಳು == {{Commons category}} {{reflist|2}} {{Interwikineeded}} [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಮಧುರೈ]] [[ವರ್ಗ:ಹಿಂದೂ ಪವಿತ್ರ ನಗರಗಳು]] [[ವರ್ಗ:ತಮಿಳುನಾಡಿನ ನಗರಗಳು ಮತ್ತು ಪಟ್ಟಣಗಳು]] [[ವರ್ಗ:ಮಧುರೈ ರೈಲ್ವೇ ವಿಭಾಗ]] [[ವರ್ಗ:ಭಾರತೀಯ ರೈಲ್ವೆಯ ವಿಭಾಗಗಳು]] [[ವರ್ಗ:ದಕ್ಷಿಣ ರೈಲ್ವೆ (ಭಾರತ ) ವಲಯ]] [[ವರ್ಗ:ತಮಿಳುನಾಡಿನ ನಗರಗಳು]] bpalpihpgx3uw8z1r5hzeonlvfw5g0w 1371623 1371622 2026-04-17T08:55:26Z NDG 94849 Reverted edits by [[Special:Contribs/~2026-23484-50|~2026-23484-50]] ([[User talk:~2026-23484-50|talk]]) to last version by InternetArchiveBot: unnecessary links or spam 1371185 wikitext text/x-wiki {{Infobox Indian Jurisdiction | native_name = ಮದುರೈ <br />மதுரை | type = city | latd = 9.8 | longd = 78.10 | skyline=Madurai, India.jpg | skyline_caption= ಮದುರೈನ ನೋಟ | state_name =ತಮಿಳುನಾಡು | district = [[ಮದುರೈ ಜಿಲ್ಲೆ]] | language = ತಮಿಳು | area_total = 109 | altitude = 8 | population_total = 1128869 |population_density=೧೦೨೫೬ | population_as_of = ೨೦೦೧ | population_total_cite =<ref name=census /> | leader_title = ಮೇಯರ್ | leader_name = ಥೆನ್ಮೋಳಿ ಗೋಪಿನಾಥನ್<ref>{{cite web | url=http://www.hindu.com/2006/10/29/stories/2006102911600100.htm | title=First woman Mayor for Madurai | work=The Hindu | dateformat=mdy | accessdate=October 29, 2006 | archive-date=ಅಕ್ಟೋಬರ್ 1, 2007 | archive-url=https://web.archive.org/web/20071001015924/http://www.hindu.com/2006/10/29/stories/2006102911600100.htm | url-status=dead }}</ref> | area_telephone = 452 | postal_code = 625 0xx | vehicle_code_range = TN-58, TN-59 and TN-64| website = www.maduraicorporation.in }} [[ಭಾರತೀಯ]] ದ್ವೀಪಕಲ್ಪ<ref name="FrommersIndia">ಫ್ರಾ/ಫ್ರಮ್ಮರ್ಸ್‌ ಇಂಡಿಯಾ ಲೇ: ಪಿಪ್ಪ ಡೆಬ್ರೂನ್‌, ಕೀತ್‌ ಬೇನ್‌, ನೀಲೋಫರ್‌ ವೆಂಕಟರಾಮನ್‌, ಷೋನಾರ್‌ ಜೋಷಿ</ref> ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ '''ಮಧುರೈ''' ({{lang-ta|மதுரை}}). [[ಭಾರತದ ರಾಜ್ಯ]]ವಾದ [[ತಮಿಳುನಾಡು|ತಮಿಳುನಾಡಿ]]ನ [[ಮಧುರೈ ಜಿಲ್ಲೆ]]ಯಲ್ಲಿ [[ವೈಗೈ ನದಿ]]ತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು ವ್ಯಾಪಕವಾಗಿ '''ದೇವಾಲಯಗಳ ನಗರ''' <ref name="FrommersIndia" />, ಇದನ್ನು ಕೂದಲ್‌ ಮಾನಗರ್‌ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್‌), ಮಲ್ಲಿಗೈ ಮಾನಗರ್‌(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), '''ಪೂರ್ವದ ಅಥೆನ್ಸ್‌''' ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 2001ರ ಜನಗಣತಿ<ref>{{cite web|url=http://www.citypopulation.de/India-TamilNadu.html |title=Tamil Nādu - City Population - Cities, Towns & Provinces - Statistics & Map |publisher=Citypopulation.de |date= |accessdate=2009-09-23}}</ref> ಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇರುವ ಈ ನಗರ ತಮಿಳುನಾಡಿನಲ್ಲೇ ಮೂರನೇ ಅತಿ ದೊಡ್ಡ ಮಹಾನಗರವಾಗಿದೆ. ಪ್ರಾಚೀನ ಕಾಲದ ದಕ್ಷಿಣ ನಾಗರೀಕತೆಯ ರಾಜಧಾನಿಯಾಗಿತ್ತು ಮಧುರೈ ಮಹಾನಗರ. ಮಧುರೈನ ಸಾಂಸ್ಕೃತಿಕ ಹಿನ್ನೆಲೆಯು 2,500 ವರ್ಷಗಳಷ್ಟು ಹಿಂದಿನದು ಹಾಗೂ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ 550 B.C.E.<ref name="FrommersIndia" /> ಗಳಷ್ಟು ಪ್ರಾಚೀನ ಕಾಲದಿಂದ ರೋಮ್‌ ಮತ್ತು ಗ್ರೀಸ್‌ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸಲಾಗುತ್ತಿತ್ತು<ref name="http://www.madurai.com/madurai.htm">{{cite web |author= |url=http://www.madurai.com/madurai.htm |title=Madurai, Temple Town of South India. Cultural capital of Tamilnadu |publisher=Madurai.com |date= |accessdate=2009-09-23 |archive-date=2009-07-07 |archive-url=https://web.archive.org/web/20090707203249/http://www.madurai.com/madurai.htm |url-status=dead }}</ref>. == ಇತಿಹಾಸ == ಮಧುರೈನ ಇತಿಹಾಸವು ಕ್ರಿಸ್ತ-ಯುಗಕ್ಕೂ ಹಿಂದಿನ ಸಂಗಮ್‌ ಅವಧಿಯಷ್ಟು ಹಳೆಯದು. ಇದು ಪ್ರಾಚೀನ [[ಪಾಂಡ್ಯರ]] [[ತಮಿಳಾಕಮ್‌]] ಸಾಮ್ರಾಜ್ಯದ ಅಧಿಕಾರ ಕೇಂದ್ರವಾಗಿತ್ತು. ಸಂಗಮ್‌ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌‌ನ ತಿರುವಿಲಾಯದಲ್‌ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ<ref name="http://www.madurai.com/history.htm">{{cite web |url=http://www.madurai.com/history.htm |title=History of Madurai |publisher=www.madurai.com |date= |accessdate=2009-09-23 |archive-date=2009-07-08 |archive-url=https://web.archive.org/web/20090708141722/http://www.madurai.com/history.htm |url-status=dead }}</ref>. 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ [[ಮೆಗಾಸ್ತನೀಸ್‌]] ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್‌ ಮತ್ತು ಗ್ರೀಸ್‌ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು. ಪ್ರಾಚೀನ [[ಕುಮಾರಿ ಕಂದಂ]] ಎಂಬ ದಂತಕಥೆ/ಪುರಾಣದ ಪ್ರಕಾರ, ಲೋಕರೂಢಿಯಲ್ಲಿ ''ಥೆನ್‌ಮಧುರೈ'' ಅಥವಾ ''ದಕ್ಷಿಣ ಮಧುರೈ'' ಎಂದು ಕರೆಯಲಾಗುತ್ತಿದ್ದ ಮೂಲ ಮಧುರೈ ನಗರವನ್ನು [[ತ್ಸುನಾಮಿ/ಸುನಾಮಿ]] ಅಲೆಗಳು ದಾಳಿ ಮಾಡಿ ನಾಶವಾಯಿತು. ಹೊಸದಾಗಿ ಕಟ್ಟಿದ ನಗರವು ಕಡೆಯ ಶತಮಾನದ ಮೊದಲ ಭಾಗದಲ್ಲಿ ಕೊನೆಯ [[ತಮಿಳು ಸಂಗಂ]] ಸಾಮ್ಯಾಜ್ಯಕ್ಕೆ ನೆಲೆಯಾಗಿತ್ತು. ಪ್ರಸಿದ್ಧ ರಾಷ್ಟ್ರಕವಿ [[ಸುಬ್ರಮಣ್ಯ ಭಾರತಿ]]ಯವರು 20ನೇ ಶತಮಾನದ ಮೊದಲ ಭಾಗದಲ್ಲಿ ಸೇತುಪತಿ ಪ್ರೌಢಶಾಲೆಯ [[ತಮಿಳು ಭಾಷಾ]] [[ಪಂಡಿತರಾಗಿ]]/ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನೆರೆಯ [[ದಿಂಡಿಗಲ್‌]] ಜಿಲ್ಲೆಯಲ್ಲಿ ವಡಮಧುರೈ ಎಂಬ ಸಣ್ಣ ಪಟ್ಟಣವಿದೆ ಹಾಗೂ ಮತ್ತೊಂದು ನೆರೆಯ ಜಿಲ್ಲೆ ಸಿ/ಶಿವಗಂಗೈನಲ್ಲಿ ಮತ್ತೊಂದು [[ಮನಮಧುರೈ]] ಎಂಬ ಪಟ್ಟಣವಿದೆ. {{climate chart |Madurai |20|30|20 |21|32|13.5 |22.5|35|18 |25|37|55 |26|37|70 |26|36|40 |25|35.5|49.5 |25|35|104 |24|34|119 |24|32|188 |23|30|145 |21|29|51 |source=Nirvana Tour<ref>{{cite web|url=http://www.nirvanatour.de/india/clima.html|title=Temperature and Rainfall chart|publisher=Nirvana Tour|accessdate=2008-05-25|archive-date=2008-12-29|archive-url=https://web.archive.org/web/20081229150410/http://www.nirvanatour.de/india/clima.html|url-status=dead}}</ref> |float=right }} ಪಾಂಡ್ಯ<ref name="http://www.madurai.com/history.htm"/> ರ ಪ್ರಮುಖ ಶತೃಗಳಾದ ಚೋಳರು 10ನೇ ಶತಮಾನ ADಯಲ್ಲಿ ಮಧುರೈಯನ್ನು ವಶಪಡಿಸಿಕೊಳ್ಳುವವರೆಗೆ ನಗರವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೇ ಸಹಸ್ರಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟುದದರಿಂದ ಮಧುರೈಯ ವೈಭವವು ತಗ್ಗಿದ ಪ್ರಮಾಣದಲ್ಲಾದರೂ ಮರಳಿತು ಹಾಗೂ ಮಧುರೈಯನ್ನು ನಾಯಕ್‌ ಚಕ್ರವರ್ತಿಗಳು ಆಳುತ್ತಿದ್ದರು, ಇವರಲ್ಲಿ ಪ್ರಥಮರು ತಿರುಮಲೈ ನಾಯಕರ್‌<ref name="http://www.madurai.com/history.htm"/>. == ಭೌಗೋಳಿಕ ಮತ್ತು ಹವಾಮಾನ ವಿವರ == [[ಚಿತ್ರ:Madurai 78.11654E 9.93331N.jpg|thumb|left|ಮಧುರೈ ನಗರ ಪ್ರದೇಶದ ಉಪಗ್ರಹ ನೋಟ]] ಮಧುರೈ ನಗರವು 52&nbsp;km²ದಷ್ಟು ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ 130&nbsp;km²<ref>{{cite web |url=http://www.madurai.com/general.htm |title=Madurai General Information |publisher= |accessdate=2008-06-15 |archive-date=2009-07-08 |archive-url=https://web.archive.org/web/20090708135849/http://www.madurai.com/general.htm |url-status=dead }}</ref> ನಷ್ಟು ನಗರಪ್ರದೇಶವನ್ನು ಒಳಪಡುವಷ್ಟು ವಿಸ್ತಾರವಾಗಿದ್ದು, {{Coord|9.93|N|78.12|E|}}ಯಲ್ಲಿ ನೆಲೆಗೊಂಡಿದೆ.<ref>{{cite web |url=http://www.fallingrain.com/world/IN/25/Madurai.html |title=Maps, Weather, and Airports for Madurai, India |publisher=Falling Rain Genomics, Inc |accessdate=2008-06-15}}</ref> ಈ ನಗರವು ಸಮುದ್ರ ತಳ ಮಟ್ಟದಿಂದ 101 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಅಕ್ಟೋಬರ್‌-ಡಿಸೆಂಬರ್ ಅವಧಿಯಲ್ಲಿ [[ಈಶಾನ್ಯ ಮುಂಗಾರಿನ]] ಮಳೆಯೊಂದಿಗೆ ಹವಾಗುಣವು ಒಣ ಹಾಗೂ ಬಿಸಿಯಾಗಿರುತ್ತದೆ. ಬೇಸಿಗೆ ಕಾಲದ ಉಷ್ಣತೆಯು ಗರಿಷ್ಠ 40 ಮತ್ತು ಕನಿಷ್ಠ 26.3 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದರೂ 43 ದಿಗ್ರಿಗಳ ಮೇಲಿನ ತಾಪಮಾನವೂ ಅಸಹಜವೇನಲ್ಲ. ಚಳಿಗಾಲ ತಾಪಮಾನವು 29.6ರಿಂದ 18 ಡಿಗ್ರಿ ಸೆಲ್ಷಿಯಸ್‌ವರೆಗೆ ಇರುತ್ತದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 85 cmನಷ್ಟಿರುತ್ತದೆ. == ಭಾಷೆ == ಮಧುರೈನಲ್ಲಿ ಹಾಗೂ ಸುತ್ತಮುತ್ತದ ಪ್ರದೇಶಗಳಲ್ಲಿ [[ತಮಿಳು]] ಪ್ರಧಾನ ಭಾಷೆಯಾಗಿದೆ. [[ಮಧುರೈನ ತಮಿಳು]] ಪ್ರಭೇದವು ಇತರೆ [[ತಮಿಳು]] ಪ್ರಭೇದಗಳಾದ [[ಕೊಂಗು ತಮಿಳು]] ಮತ್ತು [[ನೆಲ್ಲೈ ತಮಿಳು]]ಗಳಿಗಿಂತ ಅಲ್ಪ ವ್ಯತ್ಯಾಸ ಹೊಂದಿದೆ. ತಮಿಳಿನೊಂದಿಗೆ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ [[ಆಂಗ್ಲ]], [[ತೆಲುಗು]], [[ಸೌರಾಷ್ಟ್ರ]] ಹಾಗೂ [[ಉರ್ದು]] ಭಾಷೆಗಳು,. ಆದಾಗ್ಯೂ ಇವುಗಳಲ್ಲಿ ಕೆಲ ಭಾಷೆಗಳ ಪದಗಳು ತಮಿಳು ಪದಗಳನ್ನು ಸೇರಿಸಿಕೊಂಡಿವೆ. == ಜನಸಾಂದ್ರತೆ == 2001ರ ಭಾರತೀಯ [[ಜನಗಣತಿ]]<ref name="census">{{cite web |url=http://www.census.tn.nic.in/pca2001.aspx |title=TN(India)Census within Corporation limit |publisher=Tamil Nadu Census |date= |accessdate=2009-09-24 |archive-date=2009-06-07 |archive-url=https://www.webcitation.org/5hLZ0ljez?url=http://www.census.tn.nic.in/pca2001.aspx |url-status=dead }}</ref> ಯ ಪ್ರಕಾರ, ಮಧುರೈ ನಗರವು ಪೌರಸಂಸ್ಥೆಗಳ ವ್ಯಾಪ್ತಿಯ ಪ್ರದೇಶದಲ್ಲಿ 928,869ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ನಗರ ಪ್ರದೇಶದಲ್ಲಿನ ಜನಸಂಖ್ಯೆ 1,194,665ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ 51% ಪುರುಷರೂ ಮತ್ತು 49% ಮಹಿಳೆಯರೂ ಇದ್ದಾರೆ. ಮಧುರೈ ನಗರವು ಸರಾಸರಿ ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣವಾದ 59.5%ನ್ನೂ ಮೀರಿಸಿ ಸರಾಸರಿ 79%ರಷ್ಟು ಸಾಕ್ಷರತೆ ದರ ಹೊಂದಿದೆ: ಪುರುಷರ ಸಾಕ್ಷರತೆ 84%ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ 74%ರಷ್ಟಿದೆ. ಮಧುರೈನಲ್ಲಿ, ಜನಸಂಖ್ಯೆಯ 10%ರಷ್ಟು ಭಾಗ 6 ವರ್ಷದೊಳಗಿನವರಾಗಿದ್ದಾರೆ. ಪ್ರತಿ 1,000 ಪುರುಷರಿಗೆ 968 ಸ್ತ್ರೀಯರಿದ್ದಾರೆ.<ref>{{cite web|url=http://www.tn.gov.in/dear/Women%20empower.pdf|format=PDF|title=Women Development|access-date=2009-12-22|archive-date=2009-03-04|archive-url=https://web.archive.org/web/20090304045935/http://www.tn.gov.in/dear/Women%20empower.pdf|url-status=dead}}</ref> == ವಾಸ್ತು ಶಿಲ್ಪ == [[ಚಿತ್ರ:Vaigai-MDU.jpg|thumb|right|ವೈಗೈ ನದಿಯ ಒಂದು ನೋಟ]] ಮಧುರೈ ನಗರವನ್ನು ಮೀನಾಕ್ಷಿ ಸುಂದರೇಶ್ವರರ್‌ ದೇಗುಲವನ್ನು ಸುತ್ತುವರೆದು ಕಟ್ಟಲಾಗಿದೆ. ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತೆ ಕೇಂದ್ರಿತ ಚತುಷ್ಕೋನಾಕೃತಿ ರಸ್ತೆಗಳು ದೇಗುಲವನ್ನು ಸುತ್ತುವರೆದಿವೆ. ಇಡೀ ನಗರವನ್ನು [[ಕಮಲ]]ದ<ref name="http://www.madurai.com/history.htm"/> ಹೂವಿನ ಆಕೃತಿಯಲ್ಲಿ ಕಟ್ಟಲಾಗಿದೆ. ಚೌಕಾಕಾರದ ರಸ್ತೆಗಳಲ್ಲಿ ಕೆಲವು ರಸ್ತೆಗಳಿಗೆ ತಮಿಳು ತಿಂಗಳುಗಳ ಹೆಸರನ್ನಿಡಲಾಗಿದೆ. ಮೀನಾಕ್ಷಿ ದೇಗುಲವನ್ನು ಸುತ್ತುವರೆದಿರುವ ಆರು ಪ್ರಮುಖ ಚೌಕಾಕಾರದ ರಸ್ತೆಗಳೆಂದರೆ ಆದಿ,ಚಿತಿರೈ,ಆವನಿ ಮೂಲಾ,ಮಾಸಿ,ಮಾರತ್‌ ಮತ್ತು ವೇಲಿ ರಸ್ತೆಗಳು. == ಪೌರಾಡಳಿತ == ಇಡೀ ಮಧುರೈ ಜಿಲ್ಲೆಯು ಮಧುರೈ ಜಿಲ್ಲಾಧಿಕಾರಿಗಳ ಆಡಳಿತಕ್ಕೊಳಪಟ್ಟಿದೆ ಹಾಗೂ ನಗರಸಭೆಯ ಪರಿಧಿಯಲ್ಲಿನ ಪ್ರದೇಶಗಳು ಮಧುರೈ [[ನಗರಸಭೆ]]ಯ ಆಡಳಿತಕ್ಕೊಳಪಟ್ಟಿವೆ. 1971ರಲ್ಲಿ ಚೆನ್ನೈ <ref>{{cite web |url=http://203.101.40.168/newmducorp/aboutus.htm |title=Welcome to Madurai Corporation - All About Madurai Corporation |publisher=203.101.40.168 |date= |accessdate=2009-09-23 |archive-date=2009-02-13 |archive-url=https://web.archive.org/web/20090213062200/http://203.101.40.168/newmducorp/aboutus.htm |url-status=dead }}</ref> ನಂತರ ರಚಿಸಲಾದ ಎರಡನೇ ನಗರಸಭೆಯಾಗಿತ್ತು. ಈ ನಗರಸಭೆಯು ಅಭಿವೃದ್ಧಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಕೈಗೊಂಡಿದ್ದಕ್ಕಾಗಿ 2008ನೇ ಸಾಲಿನ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ <ref name="award">{{cite news |url=http://www.hindu.com/2008/12/09/stories/2008120960120600.htm |title=Madurai Corporation bags three national awards |publisher=The Hindu |date=2008-12-09 |accessdate=2009-09-24 |archive-date=2008-12-12 |archive-url=https://web.archive.org/web/20081212155251/http://www.hindu.com/2008/12/09/stories/2008120960120600.htm |url-status=dead }}</ref>. ಅಲ್ಲಿನ ಮೇಯರ್‌/ನಗರಸಭಾದ್ಯಕ್ಷರು ಪುರಸಭೆಯ ಶಾಲಾ ಮಂಡಳಿ, ನಗರ ಸಾರಿಗೆ ವ್ಯವಸ್ಥೆ, ಪುರಸಭೆಯ ಆಸ್ಪತ್ರೆ ಮತ್ತು ನಗರದ ಗ್ರಂಥಾಲಯಗಳ ದೈನಂದಿನ ಚಟುವಟಿಕೆಗಳಿಗೆ ಬಾಧ್ಯಸ್ಥರಾಗಿರುತ್ತಾರೆ. ನಗರವು [[ಮಧುರೈ ಜಿಲ್ಲಾ]] ಕೇಂದ್ರವಾಗಿ ಹಾಗೂ [[ಮದ್ರಾಸ್‌ ಉಚ್ಚನ್ಯಾಯಾಲಯ]]ದ ಮಧುರೈ ಪ್ರಾಂತ್ಯದ ಪೀಠವಾಗಿ ಕಾರ್ಯನಿರ್ವಹಿಸುತ್ತದೆ. ಉಚ್ಚನ್ಯಾಯಾಲಯದ ಪೀಠವು 24-07-2004ರಿಂದ ಜಾರಿಗೆ ಬರುವಂತೆ [[ಕನ್ಯಾಕುಮಾರಿ]], [[ತಿರುನಲ್ವೇಲಿ]], [[ತೂತುಕುಡಿ]], ಮಧುರೈ, [[ದಿಂಡಿಗಲ್‌]], [[ರಾಮನಾಥಪುರಂ]], [[ವಿರುಧುನಗರ್]]‌, [[ಶಿವಗಂಗೆ/ಶಿವಗಂಗಾ]], [[ಪುದುಕ್ಕೊಟ್ಟೈ]], [[ತಂಜಾವೂರು]], [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] ಮತ್ತು [[ಕರೂರು]]<ref>{{cite web |url=http://www.hcmadras.tn.nic.in/mduhist.htm |title=Madras High Court |publisher=Hcmadras.tn.nic.in |date=2004-07-24 |accessdate=2009-09-23 |archive-date=2009-08-23 |archive-url=https://web.archive.org/web/20090823042805/http://www.hcmadras.tn.nic.in/mduhist.htm |url-status=dead }}</ref> ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಗರದಲ್ಲಿ ಪಾಸ್‌ಪೋರ್ಟ್‌ ಕಛೇರಿಯಿದೆ ಮತ್ತು ಮಧುರೈ, ಥೇಣಿ, ಶಿವಗಂಗೆ/ಶಿವಗಂಗಾ, ವಿರುಧುನಗರ್‌, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ & ದಿಂಡಿಗಲ್‌‌/ದಿಂಡುಗಲ್‌ ಜಿಲ್ಲೆಗಳು ಇದರ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ <ref>{{cite web|url=http://passport.gov.in/madurai.html |title=:: Welcome to Passport Office Madurai :: |publisher=Indian Passports |date= |accessdate=2009-09-24}}</ref>. ನಗರವು ಉದ್ಯೋಗ ಮಾಹಿತಿ ಕಚೇರಿಯನ್ನು ಸಹಾ ಹೊಂದಿದ್ದು, [[ಮಧುರೈ ಜಿಲ್ಲೆ]]ಯ ಶಿಕ್ಷಿತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ತಮಿಳುನಾಡು ಸರ್ಕಾರದ ಉದ್ಯೋಗಾವಕಾಶಗಳಿಗಾಗಿ ನೋಂದಣಿ ಮಾಡಿಸುತ್ತಾರೆ. ಇದೇ ಕಚೇರಿಯು [[ತಮಿಳುನಾಡಿ]]ನ ಎಲ್ಲಾ ದಕ್ಷಿಣ ಜಿಲ್ಲೆಗಳ ಹಾಗೂ ಕೆಲ ಪಶ್ಚಿಮ ಜಿಲ್ಲೆಗಳ ದಕ್ಷಿಣ ಸ್ನಾತಕೋತ್ತರ ಪದವೀಧರರ ಮತ್ತು ವೃತ್ತಿಪರ ಪದವೀಧರರ ನೋಂದಣಿ ಕೇಂದ್ರವಾಗಿ ಸಹಾ ಕಾರ್ಯನಿರ್ವಹಿಸುತ್ತದೆ. == ಮಧುರೈನ ಧಾರ್ಮಿಕ ಮುಖ್ಯಸ್ಥರು == ಅತ್ಯಂತ ಪ್ರಾಚೀನ ಜನವಸತಿಯ ನಗರವಾಗಿರುವ ಕಾರಣ, ಮಧುರೈ ನಗರವು ತನ್ನ ವೈವಿಧ್ಯಮಯ ಸಂಸ್ಕೃತಿ <ref>{{Cite web |url=http://www.hindu.com/2007/11/27/stories/2007112760020300.htm |title=ಆರ್ಕೈವ್ ನಕಲು |access-date=2010-08-08 |archive-date=2008-04-16 |archive-url=https://web.archive.org/web/20080416223435/http://www.hindu.com/2007/11/27/stories/2007112760020300.htm |url-status=dead }}</ref> ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಪ್ರಸಿದ್ಧವಾಗಿದೆ. '''''ಮುಮ್ಮದ ತಲೈವರ್‌ಗಳ್'' ''' ‌(ಮೂರು ಧರ್ಮಗಳ ಮುಖಂಡರು) ಎಂಬ ಪ್ರಸಿದ್ಧ ಹೆಸರಿನಿಂದ ಕರೆಯಲಾಗುವ ಮೂರು ಮಂದಿ ಧಾರ್ಮಿಕ ಮುಖಂಡರು ಮಧುರೈಯನ್ನು ಶಾಂತಿಯಿಂದಿರಿಸಲು ಪ್ರಯತ್ನಿಸುತ್ತಿರುತ್ತಾರೆ. === ಆಧೀನಮ್‌‌ === [[ತಿರುಜ್ಞಾನ ಸಂಬಾಂತರ್‌]] ಅವಧಿಯಲ್ಲಿ ರಚಿಸಲಾದ ಭಾರತದಲ್ಲಿಯೇ ಅತ್ಯಂತ ಹಳೆಯದಾದ [[ಮಠ]]ಗಳಲ್ಲಿ ಒಂದಾಗಿದೆ. ಇದರ ಸ್ಥಾಪನೆಯ ಕಾಲದಿಂದಲೇ ಬಹಳ ಸ್ಥಿರಾಸ್ಥಿಗಳನ್ನು ದಾನವಾಗಿ ನೀಡಲಾಗಿದೆ. ಮಧುರೈ ಆಧೀನಮ್‌ನ ಐತಿಹ್ಯವು '''1300 ವರ್ಷಗಳ''' ಷ್ಟು ಹಳೆಯದಾದುದು ಹಾಗೂ [[ತಿರುಜ್ಞಾನ ಸಂಬಾಂತರ್‌]]ರು ಮಧುರೈ ಆಧೀನಮ್‌ನ 1ನೇ ಮಗಾ/ಮಹಾ ಸನ್ನಿಧಾನಂ ಆಗಿದ್ದರು. ಮಧುರೈನ ಆಧೀನಮ್‌ ಮಠದ ಮುಖಂಡತ್ವವನ್ನು/ಮುಖ್ಯಸ್ಥ ಸ್ಥಾನವನ್ನು ಗುರು ಮಗಾ/ಮಹಾ ಸನ್ನಿಧಾನಮ್‌ರವರು ವಹಿಸಿರುತ್ತಾರೆ. ಶೈವ ಪಂಥಕ್ಕೆ ಸೇರಿದ್ದರೂ ಆಧೀನಮ್‌ರನ್ನು ಮಧುರೈನ ಎಲ್ಲಾ ಶೈವರು ಹಾಗೂ ವೈಷ್ಣವ ಹಿಂದೂಗಳ ಧಾರ್ಮಿಕ ಮುಖಂಡರನ್ನಾಗಿ ಪರಿಗಣಿಸಲಾಗುತ್ತದೆ. '''ಗುರು ಮಗಾ ಸನ್ನಿಧಾನಂರಾದ ಅರುಣಾಚಲಂ ಸ್ವಾಮಿ''' ಯವರು ಪ್ರಸ್ತುತ ಆಧೀನಂರಾಗಿರುವ ತಮ್ಮ ವಂಶಾವಳಿಯ 292ನೇ ಆಧೀನಂರಾಗಿದ್ದಾರೆ. ಪ್ರಸಕ್ತ ಆಧೀನಂರು ವೇದಗಳು, ಕುರಾನ್‌‌ ಮತ್ತು ಬೈಬಲ್‌ಗಳಲ್ಲಿ ಪಾರಂಗತರಾಗಿದ್ದಾರೆ. [[ಹಿಂದೂ]] ಧರ್ಮಕ್ಕೆ ಸೇರಿದ ಎಲ್ಲಾ ಪ್ರಮುಖ ಹಬ್ಬಗಳು/ಉತ್ಸವಗಳಲ್ಲಿ ಭಾಗವಹಿಸುವ ಆಧೀನಂರು ಧಾರ್ಮಿಕ ಸಾಮರಸ್ಯದ ಸಭೆಗಳಲ್ಲಿ ಕೂಡಾ ಭಾಗವಹಿಸುತ್ತಾರೆ. ನಗರದಲ್ಲಿ ನಡೆಯುವ ಕುಂಭಾಭಿಷೇಕಗಳು, ಮೀನಾಕ್ಷಿ-ಷೊಕ್ಕರ್‌ ವಿವಾಹಮಹೋತ್ಸವ, [[ವೈಗೈ]]ಗೆ ಅಜಗರ್‌ನ ಪ್ರವೇಶ ಹಾಗೂ ಇನ್ನಿತರ ಹಿಂದೂ ಮಹೋತ್ಸವಗಳಲ್ಲಿ ಆಧೀನಮ್‌ರ ಮುಖಂಡತ್ವದಲ್ಲಿ ನಡೆಯುತ್ತದೆ. ಪ್ರಸಕ್ತ ಆಧೀನಂರು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಾರೆ, ಹಾಗೆ ನೇಮಕರಾದವರು ಅವರ ನಂತರ ಅಧಿಕಾರ ಪಡೆಯುತ್ತಾರೆ. === ಖಾಜಿ/ಖಾಝಿಯಾರ್‌‌ === ಮಧುರೈನಲ್ಲಿ ಖಾಝಿ ಎಂದರೆ [[ಮುಸ್ಲಿಮರ]] ಧಾರ್ಮಿಕ ಮುಖಂಡ ಹಾಗೂ ನ್ಯಾಯಾಧೀಶರನ್ನು [[ತಮಿಳುನಾಡು]] ಸರಕಾರವು ನೇಮಿಸುತ್ತದೆ. ಮಧುರೈನಲ್ಲಿನ ಖಾಜಿಗಳ ಐತಿಹ್ಯವು '''750 ವರ್ಷಗಳಷ್ಟು''' ಹಳೆಯದು. ಸೈಯದ್‌ ತಜುದ್ದೀನ್‌ರು ಆಗಿನ ಸುಲ್ತಾನರ ಸರ್ಕಾರದ 1ನೇ ಖಾಝಿ/ಜಿಯಾಗಿದ್ದರು. ಮಧುರೈನಲ್ಲಿ [[ತಮಿಳುನಾಡು]] ಸರ್ಕಾರದ ಮೂಲಕ ಇಂದಿಗೂ ಆತನ ವಂಶಸ್ಥರನ್ನೇ ಖಾಜಿಯನ್ನಾಗಿ ನೇಮಿಸಲಾಗುತ್ತದೆ. ಹಝರತ್‌ ಮೌಲಾನಾ ಮೌಲ್ವಿ, ಮೀರ್‌ ಅಹಮದ್‌ ಇಬ್ರಾಹಿಂ ರಹಮುತುಲ್ಲಾಹಿ ಅಲೈಹಿ, (ಮಧುರೈನ [[ಮಕಬರಾ]] ಹಝರತ್‌ಗಳಲ್ಲಿ ಮೊದಲನೆಯವರು), ಮೌಲಾನಾ ಆಗಿದ್ದ ಸೈಯೆದ್‌ ಅಬ್ದುಲ್‌ ಖಾದಿರ್‌ ಇಬ್ರಾಹಿಂ, ಮೌಲ್ವಿಯವರಾದ ಸೈಯೆದ್‌ ಅಮ್ಜದ್‌ ಅಹಮದ್‌ ಇಬ್ರಾಹಿಂ ಮತ್ತು ಮೌಲ್ವಿಯವರಾದ ಸೈಯೆದ್‌ ಅಬ್ದುಸ್‌‌ ಸಲಾಂ ಇಬ್ರಾಹಿಂ ಸಾಹಿಬ್‌ ಹಝರತ್‌ರವರುಗಳು ತಮ್ಮ ಅವಧಿಯಲ್ಲಿ ಸರಕಾರದ ಪರವಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ<ref>{{cite web |url=http://www.shazuli.com/aboutus.html |title=Fassiyathush Shazuliya &#124; tariqathush Shazuliya &#124; Tariqa Shazuliya &#124; Sufi Path &#124; Sufism &#124; Zikrs &#124; Avradhs &#124; Daily Wirdh &#124; Thareeqush shukr &#124;Kaleefa's of the tariqa &#124; Sheikh Fassy &#124; Ya Fassy &#124; Sijl &#124; Humaisara &#124; Muridheens &#124; Prostitute Entering Paradise |publisher=Shazuli.com |date=2007-04-02 |accessdate=2009-09-23 |archive-date=2009-10-05 |archive-url=https://web.archive.org/web/20091005063811/http://www.shazuli.com/aboutus.html |url-status=dead }}</ref>. ನಗರದ ಖಾಜಿಯಾರ್‌, ಖಾಜಿಸಾಬ್‌, ನಗರದ ಖಾಜಿಸಾಬ್‌ etc. ಎಂದೆಲ್ಲಾ ಜನರಿಂದ ಪ್ರೀತಿಪೂರ್ವಕವಾಗಿ ಕರೆಯಿಸಿಕೊಳ್ಳುತ್ತಿದ್ದ [http://www.themadurai.info ಮಧುರೈ] {{Webarchive|url=https://web.archive.org/web/20181216163332/https://themadurai.info/ |date=2018-12-16 }} ನ 19ನೇ ಖಾಜಿಯಾರ್‌ ಆದ ಸೈಯೆದ್‌ ಅಬ್ದುಸ್‌‌ ಸಲಾಂ ಇಬ್ರಾಹಿಂರವರು ತಮ್ಮ ಸರಳತೆ ಹಾಗೂ ನಗರದ ಮುಸ್ಲಿಮರ ಸಾರಸ್ವತ/ಸಾಹಿತ್ಯಿಕ/ಶೈಕ್ಷಣಿಕ ಮತ್ತು ಆರ್ಥಿಕ ಔನ್ನತ್ಯಕ್ಕಾಗಿ ಶ್ರಮಿಸಿದುದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಮಧುರೈನ ಪ್ರಸ್ತುತ ಖಾಜಿಯಾರ್‌ '''ಮೌಲ್ವಿ.''' '''A.ಸೈಯೆದ್‌ ಖಾಜಾ ಮೊಯಿ/ಮುಯಿನುದ್ದೀನ್‌''' ರು ಮಧುರೈನ ಖಾಜಿಯಾರ್‌ಗಳ ವಂಶಾವಳಿಯಲ್ಲಿ 20ನೆಯವರು, ಇವರು ಆಧೀನಂರಾದ ಕುಂದ್ರಕ್ಕುಡಿ ಅಡಿಗಳಾರ್‌ ಮತ್ತು ಆರ್ಚ್‌ ಬಿಷಪ್‌ರೊಡನೆ ಮಧುರೈನಲ್ಲಿನ ಧಾರ್ಮಿಕ ಸಾಮರಸ್ಯಕ್ಕಾಗಿ ನಡೆಸುತ್ತಿರುವ ಚಟುವಟಿಕೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಧಾರ್ಮಿಕ ಸಾಮರಸ್ಯತೆಗಾಗಿ ಸೇವೆ ಸಲ್ಲಿಸುವುದಲ್ಲದೇ ಪ್ರಸಕ್ತ ಖಾಜಿಯಾರ್‌ರು ಬಡಾವಣೆಗಳಲ್ಲಿನ ಮುಸ್ಲಿಮರ ರಾಜಕೀಯ ಅಭ್ಯುದಯಕ್ಕಾಗಿ ಸಹಾ ಟೊಂಕಕಟ್ಟಿದ್ದಾರೆ. ಅರಸರದಿಯ ಈದ್ಗಾ ಮೈದಾನದಲ್ಲಿ ನಡೆಯುವ [[ಈದ್‌ ಉಲ್‌-ಫಿತರ್‌]] ಮತ್ತು[[ಈದ್‌ ಅಲ್‌-ಅದಾ]]ಗಳ ಸಾಮೂಹಿಕ ಪ್ರಾರ್ಥನೆಗಳ ಮುಂದಾಳತ್ವ ವಹಿಸುತ್ತಾರೆ. ಇಷ್ಟೇ ಅಲ್ಲದೇ, [[ಇಸ್ಲಾಮಿನ]] [[ಮುಹರ್ರಮ್‌]] ತಿಂಗಳಲ್ಲಿ ನಡೆಸಲಾಗುವ ಸುನ್ನಿ ಮುಸ್ಲಿಮರ 23 ದಿನಗಳ [[ಆಷುರಾ]] ಧಾರ್ಮಿಕ ಕೂಟದ ಮುಂದಾಳತ್ವವನ್ನೂ ಅವರೇ ವಹಿಸುತ್ತಾರೆ. ಮಧುರೈನಲ್ಲಿ ಬಹುಪಾಲು ಮುಸ್ಲಿಮ್‌ ವಿವಾಹಗಳನ್ನು ವಿಧಿಪೂರ್ವಕವಾಗಿ ನಡೆಸಿಕೊಡುವುದಲ್ಲದೇ, ಆ ನಂತರ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನೂ ಅವರು ನೀಡುತ್ತಾರೆ. ಸೂಕ್ತ ದರ್ಗಾಗಳಲ್ಲಿ ನಡೆಸಲಾಗುವ ಬಹಳಷ್ಟು ಝಿಕ್ರ್‌ ಮಜ್ಲಿಗಳು ಮತ್ತು ಉರುಸ್‌ ಉತ್ಸವಗಳನ್ನು ಖಾಜಿಯಾರ್‌‌ ಅಥವಾ ಖಾಜಿಯಾರ್‌ ಕುಟುಂಬದ ಇತರೆ ಮೌಲ್ವಿಗಳ ಮುಂದಾಳತ್ವದಲ್ಲಿ ನಡೆಸಲಾಗುತ್ತದೆ. === ಆರ್ಚ್‌ ಬಿಷಪ್‌ === ಮಧುರಾದ ಆರ್ಚ್ ಬಿಷಪ್‌ರ ಆಡಳಿತದ ಐತಿಹ್ಯವು ಸುಮಾರು '''70 ವರ್ಷಗಳಷ್ಟು''' ಹಳೆಯದು ಹಾಗೂ ಮಧುರೈನ ಆರ್ಚ್‌‌ ಬಿಷಪ್ಪರನ್ನು ಮಧುರೈನಲ್ಲಿರುವ [[ರೋಮನ್‌ ಕ್ಯಾಥೋಲಿಕ್‌]] [[ಕ್ರೈಸ್ತರ]] ಮುಖಂಡರಾಗಿ ಪರಿಗಣಿಸಲಾಗುತ್ತದೆ. ಮಧುರಾದ ಆರ್ಚ್‌ ಬಿಷಪ್ಪರ ಪ್ರಾಂತ್ಯವನ್ನು 1938ರಲ್ಲಿ ಸ್ಥಾಪಿಸಲಾಯಿತು ಹಾಗೂ, 1950ರಲ್ಲಿ ಅದನ್ನು ಮಧುರೈನ ಆರ್ಚ್‌ ಬಿಷಪ್ಪರ ಪ್ರಾಂತ್ಯವೆಂದು ಮರುನಾಮಕರಣ ಮಾಡಲಾಯಿತು. [[ದಿಂಡಿಗಲ್‌]], [[ಕೊಟ್ಟಾರ್‌]], [[ಪಲಯಂಕೊಟ್ಟೈ]], [[ಶಿವಗಂಗೆ/ಶಿವಗಂಗಾ]], [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] ಮತ್ತು [[ತೂತುಕುಡಿ/ಟ್ಯೂಟಿಕಾರಿನ್‌]]ಗಳ ಸಹಾಯಕ ಬಿಷಪ್‌ರು ಮಧುರೈ ಬಿಷಪ್ಪರ ವ್ಯಾಪ್ತಿಗೊಳಪಡುತ್ತಾರೆ <ref>{{cite web|author=David M. Cheney |url=http://www.catholic-hierarchy.org/diocese/dmadu.html |title=Madurai (Archdiocese) |publisher=[Catholic-Hierarchy] |date= |accessdate=2009-09-23}}</ref>. ಮಧುರೈನ ಆರ್ಚ್‌ ಬಿಷಪ್ಪರ ಆಡಳಿತದ ವಂಶಾವಳಿಯು ಮಧುರೈನ 1ನೇ ಆರ್ಚ್‌ಬಿಷಪ್‌ ಜಾನ್‌ ಪೀಟರ್‌ ಲಿಯೋನಾರ್ಡ್‌ರಿಂದ ಆರಂಭವಾಗುತ್ತದೆ. ಮಧುರೈನ ನಾಲ್ಕನೇ ಆರ್ಚ್‌ ಬಿಷಪ್‌ ಆಗಿದ್ದ ಬಿಷಪ್‌ ಮಾರಿಯಾನಸ್‌ ಆರೋಕ್ಯ/ಗ್ಯಸ್ವಾಮಿಯವರು 1990ರ ದಶಕದ ಕೊನೆಯಲ್ಲಿ ದಕ್ಷಿಣ ತಮಿಳುನಾಡು ಕೋಮುಗಲಭೆಗಳ ಬೇಗುದಿಯಿಂದ ಹೊತ್ತಿ ಉರಿಯುತ್ತಿದ್ದಾಗ ಆಧೀನಂ ಹಾಗೂ ಖಾಜಿಯಾರ್‌ಗಳ ಜೊತೆಗೂಡಿ ಮಧುರೈನಲ್ಲಿನ ಶಾಂತತೆಯನ್ನು ಕಾಯ್ದುಕೊಳ್ಳಲು ಶ್ರಮಿಸಿದ್ದರು. ಬಿಷಪ್‌ ಪೀಟರ್‌ ಫರ್ನ್ಯಾಂಡೋರವರು ಮಧುರೈನ 5ನೇ ಆರ್ಚ್‌ ಬಿಷಪ್‌ ಆಗಿದ್ದಾರೆ. ಬಿಷಪ್‌ ಕ್ರಿಸ್ಟೋಫರ್‌ ಅಸಿರ್‌‌ರು, ಮಧುರೈನ C.S.I. ಕ್ರೈಸ್ತರ ಮುಖಂಡತ್ವ ಹೊಂದಿದ CSIನ ಮಧುರೈ-ರಾಮ್‌ನಾಡ್‌ ಬಿಷಪ್‌ ಆಡಳಿತ ಪ್ರಾಂತ್ಯದ ಆರ್ಚ್‌ ಬಿಷಪ್‌ ಆಗಿದ್ದಾರೆ. == ಸಾರಿಗೆ == === ರೈಲು ಸಾರಿಗೆ === [[ಚಿತ್ರ:மதுரைத் தொடருந்து நிலையம் 2022 ஆகத்து 13.jpg|thumb|right|ಮಧುರೈ ಜಂಕ್ಷನ್‌]] ಇಲ್ಲಿನ ರೈಲ್ವೇ ನಿಲ್ದಾಣ ರಾಷ್ಟ್ರದಲ್ಲಿನ ಅತ್ಯಂತ ಕಾರ್ಯನಿರತ ಜನನಿಬಿಡ ನಿಲ್ದಾಣವಾಗಿರುವುದಲ್ಲದೇ, ಗಣಕೀಕೃತ ಮುಂಗಡ ಕಾದಿರಿಸಿರುವಿಕೆಯ ಕೌಂಟರ್‌ಗಳನ್ನು ಹೊಂದಿದೆ. [[ದಕ್ಷಿಣ ರೈಲ್ವೇ]]ಯ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವಾಗಿ ಅನೇಕ ಬಾರಿ ಮಧುರೈ ವಿಭಾಗವು ಪ್ರಶಸ್ತಿ ಗಳಿಸಿದೆ.<ref>{{cite news|title=Elegant ambience|url=http://www.hinduonnet.com/thehindu/mp/2004/10/16/stories/2004101600330100.htm|publisher=The Hindu|date=October 16, 2004|accessdate=2007-03-09|archive-date=2007-10-17|archive-url=https://web.archive.org/web/20071017024320/http://hinduonnet.com/thehindu/mp/2004/10/16/stories/2004101600330100.htm|url-status=dead}}</ref> ಮಧುರೈ ಜಂಕ್ಷನ್‌ನ ರೈಲು ನಿಲ್ದಾಣದ ಸಂಕೇತವು '''MDU'''. [[ಚೆನ್ನೈ]], [[ನಾಗರ್‌ಕೋಯಿಲ್‌]], [[ಕನ್ಯಾಕುಮಾರಿ]], [[ತಿರುಚೆಂಡೂರ್‌]], [[ವಿಲ್ಲುಪುರಂ]], [[ಕೊಯಮತ್ತೂರು]], [[ತೆಂಕಸಿ]], [[ರಾಮೇಶ್ವರಂ]], [[ತೂತುಕುಡಿ]], [[ಬೆಂಗಳೂರು]] (ಮೈಸೂರು exp & ಮುಂಬಯಿ CST exp ಮೂಲಕ), [[ಮೈಸೂರು]], [[ತಿರುವನಂತಪುರಂ]], [[ಮುಂಬಯಿ]] (ಮುಂಬಯಿ CST exp ಮೂಲಕ), [[ಪುಣೆ]] (ಲೋಕಮಾನ್ಯ ತಿಲಕ್‌ exp ಮೂಲಕ), [[ಅಹಮದಾಬಾದ್‌]], [[ತಿರುಪತಿ]], [[ಹೈದರಾಬಾದ್]]‌(RMM OKHA EXPRES ಮೂಲಕ), [[ದೆಹಲಿ]] (ತಿರುಕ್ಕುರಳ್‌ ಮತ್ತು ತಮಿಳುನಾಡು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌‌ ಮೂಲಕ), ಮತ್ತು [[ಕೋಲ್ಕತಾ]] (ಕೇಪ್‌ ಹೌರಾ exp ಮೂಲಕ)ಗಳೂ ಸೇರಿದಂತೆ ಇದು ಅನೇಕ ಭಾರತೀಯ ನಗರಗಳು ಹಾಗೂ ಪಟ್ಟಣಗಳಿಗೆ ಸಂಪರ್ಕಿತವಾಗಿದೆ<ref>{{cite web|url=http://erail.in |title=Indian Railways Time Tables, PNR, Route, Fares, Arrivals/Departures, Running Status - eRail.in (Better Way To Search Trains) |publisher=eRail.in |date= |accessdate=2009-09-23}}</ref>,<ref>{{cite web|url=https://www.indiantrain.in/|title=Indian Train - Indian Railway Enquiry, PNR Status, Live Train Status, Seat Availability |publisher=indiantrain.in|access-date=11 July 2021}}</ref>. === ರಸ್ತೆ ಸಾರಿಗೆ === [[ಚಿತ್ರ:Ellish Flyover2.jpg|thumb|right|ಎಲ್ಲಿಸ್‌ ನಗರ್‌ ಸೇತುವೆ]] ಮಧುರೈ ಅನೇಕ ಪ್ರಮುಖ ಬಸ್‌ ನಿಲ್ದಾಣಗಳನ್ನು ಹೊಂದಿದೆ: ಇದು ಮಾಟ್ಟುಥವನಿ (ಉತ್ತರ), ಪಾಲಂಗನಥಂ (ದಕ್ಷಿಣ), [[ಅರಪ್ಪಾಲಯಂ]] (ಪಶ್ಚಿಮ), ಪೆರಿಯಾರ್‌ (ಕೇಂದ್ರ) ಮತ್ತು ಅಣ್ಣಾ ಬಸ್‌‌ ನಿಲ್ದಾಣಗಳಲ್ಲಿನ (ಪೂರ್ವ) ಮಧುರೈ ಇಂಟೆಗ್ರೇಟೆಡ್‌ ಬಸ್‌ ಟರ್ಮಿನಸ್‌ (MIBT) ಸೇವೆಯಾಗಿ ಲಭ್ಯವಿದೆ. MIBTಯಿಂದ, ದಕ್ಷಿಣ ಭಾರತದ ಎಲ್ಲೆಡೆ ದಿನವಿಡೀ ಬಸ್‌ ಸಂಚಾರವಿರುತ್ತದೆ. ಅರಪ್ಪಾಲಯಂ ಬಸ್‌ನಿಲ್ದಾಣದಿಂದ, ದಕ್ಷಿಣ [[ತಮಿಳುನಾಡಿ]]ನ ಸ್ಥಳಗಳಾದ ಥೇಣಿ,ಕೊಯಮತ್ತೂರು, ತಿರುಪುರ್‌‌, ಈರೋಡ್‌, [[ಸೇಲಂ]]ಗಳಿಗೆ ಹೋಗುವ ಬಸ್‌ಗಳು ಲಭ್ಯವಿರುತ್ತದೆ ಹಾಗೂ ಪ್ರಮುಖ ಮಹಾನಗರಗಳಿಗೆ ಹೋಗುವ ಖಾಸಗಿ ಬಸ್‌ಗಳು ಹಾಗೂ ನಗರ ಸಾರಿಗೆ ಬಸ್‌ಗಳು ಮಾತ್ರವೇ ಪೆರಿಯಾರ್‌ ಬಸ್‌ ನಿಲ್ದಾಣದಿಂದ ಹೊರಡುತ್ತವೆ. ಅಣ್ಣಾ ಬಸ್‌ನಿಲ್ದಾಣ ಮತ್ತು ಪಾಲಂಗನಥಂ ನಿಲ್ದಾಣಗಳು ಸದ್ಯಕ್ಕೆ ಸೇವೆ ನೀಡುತ್ತಿಲ್ಲ. ನಗರ ಸಾರಿಗೆ ಬಸ್‌ಗಳಲ್ಲದೇ, ತ್ರಿಚಕ್ರಗಳಿರುವ, ಕಪ್ಪು ಮತ್ತು ಹಳದಿ ಬಣ್ಣದ ಆಟೋಗಳು ಎಂದು ಕರೆಯಲ್ಪಡುವ [[ಆಟೋ-ರಿಕ್ಷಾಗಳು]] ನಗರದ ಒಳಗಿನ ಸಂಚಾರಕ್ಕೆ ಲಭ್ಯವಿರುತ್ತವೆ. MIBT ನಿಲ್ದಾಣದಲ್ಲಿ ಪೂರ್ವ-ಪಾವತಿ ಆಟೋ ಕೌಂಟರ್‌ ಇದ್ದು ಅಲ್ಲಿ ಪ್ರಯಾಣಿಕರು ಗಮ್ಯಸ್ಥಳದ ಮೇಲೆ ಆಧಾರಿತವಾಗಿ ನಿಶ್ಚಿತ ಬಾಡಿಗೆ ಮತ್ತು ಆಟೋ-ಶುಲ್ಕ ತೆತ್ತು ಪ್ರಯಾಣಿಸಬಹುದು. ಮಧುರೈ ಕೆಳಕಂಡ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಹೊಂದಿದೆ : NH 7 : (ಉತ್ತರ-ದಕ್ಷಿಣ ಕಾರಿಡಾರ್‌‌ ಎಕ್ಸ್‌ಪ್ರೆಸ್‌ವೇ) [[ಬೆಂಗಳೂರು]] – [[ಸೇಲಂ]] – [[ದಿಂಡಿಗಲ್‌]] – ಮಧುರೈ – [[ತಿರುನಲ್ವೇಲಿ]] – [[ಕನ್ಯಾಕುಮಾರಿ]] NH 45B : [[ಟ್ರಿಚಿ/ತಿರುಚಿರಾಪಳ್ಳಿ/ತಿರುಚಿನಾಪಳ್ಳಿ]] – ಮಧುರೈ – [[ತೂತುಕುಡಿ]] NH 49 : ಮಧುರೈ – [[ರಾಮೇಶ್ವರಂ]] NH 49 Extn/ವಿಸ್ತೃತ : ಮಧುರೈ – [[ಥೇಣಿ]] – [[ಬೋದಿ/ಡಿ]] – [[ಕೊಚ್ಚಿ/ನ್‌]] ಮಧುರೈ ನಗರಕ್ಕೆ ಅನೇಕ ಕಡೆಗಳಲ್ಲಿ ಸಂಪರ್ಕ ಹೊಂದಲು ವೈಗೈ ನದಿಯ ಮೇಲೆ ಸೇತುವೆಗಳನ್ನು ಕಟ್ಟಲಾಗಿದೆ. ನಗರದೊಳಗೆ ವಾಹನದಟ್ಟಣೆಯನ್ನು ಕಡಿಮೆ ಮಾಡಲು ಮೇಲುರಸ್ತೆಗಳನ್ನು ಕಟ್ಟಲಾಗುತ್ತಿದೆ. [[ಚೆನ್ನೈ]] ಮತ್ತು [[ಬೆಂಗಳೂರು]]ಗಳಿಗೆ ನಾಲ್ಕು ಪಥದ ಎಕ್ಸ್‌ಪ್ರೆಸ್‌/ವಾಯುವೇಗದ ಹೆದ್ದಾರಿಗಳ ಲಭ್ಯತೆಯು ಮಧುರೈಗೆ ರಸ್ತೆ ಮೂಲಕ ಉತ್ತಮ ಸಂಪರ್ಕ ಕಲ್ಪಿಸಿದೆ. === ವಾಯುಯಾನ/ಸಾರಿಗೆ === [[ಚಿತ್ರ:Air Deccan Madurai airport.jpg|thumb|right|ವಿಮಾನನಿಲ್ದಾಣದಲ್ಲಿ ಏರ್‌ ಡೆಕ್ಕನ್‌‌]] [[ಮಧುರೈ ವಿಮಾನನಿಲ್ದಾಣ]]ವು ಮಧುರೈ ರೈಲ್ವೆನಿಲ್ದಾಣದಿಂದ ಸರಿಸುಮಾರು 9 ಕಿಲೋಮೀಟರ್‌ಗಳಷ್ಟು ದೂರವಿರುವುದಲ್ಲದೇ, ಅಲ್ಲಿಂದ [[ಚೆನ್ನೈ]], [[ಮುಂಬಯಿ]] ಮತ್ತು [[ಬೆಂಗಳೂರು]]ಗಳಂತಹಾ ಪ್ರಮುಖ ಭಾರತೀಯ ನಗರಗಳಿಗೆ [http://www.airportmadurai.com/mduairport/FlightInformation/Departure/madurai-airport.aspx?m=109&amp;mm=112 11 ದೈನಂದಿನ ಹಾರಾಟಗಳು]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಲಭ್ಯವಿವೆ. ಚೆನ್ನೈ ಮೂಲಕ [[ಹೈದರಾಬಾದ್‌]], [[ಪುಣೆ]], [[ಗೋವಾ]] ಮತ್ತು [[ಅಹಮದಾಬಾದ್‌]]ಗಳಿಗೆ ಸಹಾ ಹಾರಾಟ ಕಲ್ಪಿಸುತ್ತದೆ. [http://www.airportmadurai.com ಮಧುರೈ ವಿಮಾನನಿಲ್ದಾಣ]{{Webarchive|url=https://web.archive.org/web/20130206213927/http://www.airportmadurai.com/ |date=2013-02-06 }} ದಲ್ಲಿ ಸೇವೆ ನೀಡುತ್ತಿರುವ ವಿಮಾನಸಂಸ್ಥೆಗಳೆಂದರೆ [[ಜೆಟ್‌ ಏರ್‌ವೇಸ್‌]], [[ಏರ್‌ ಡೆಕ್ಕನ್‌]], [[ಪ್ಯಾರಾಮೌಂಟ್‌ ಏರ್‌ವೇಸ್]]‌‌, [[ಸ್ಟಾರ್‌ ಏವಿಯೇಷನ್‌]] (ಆರಂಭಿಸಲಿರುವ) ಮತ್ತು [[ಇಂಡಿಯನ್‌ ಏರ್‌ಲೈನ್ಸ್]]‌‌. ಮಧುರೈನಿಂದ [[ಕೊಲೊಂಬೋ]], [[ಸಿಂಗಪೂರ್‌]] ಮತ್ತು ಕೊಲ್ಲಿ ದೇಶಗಳಿಗೆ ಅಂತರರಾಷ್ಟ್ರೀಯ ಹಾರಾಟಗಳನ್ನು ಭವಿಷ್ಯದಲ್ಲಿ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅತ್ಯಂತ ಸಮೀಪವಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಮಧುರೈನಿಂದ 130&nbsp;km ದೂರವಿರುವ [[ತಿರುಚಿರಾಪಳ್ಳಿ/ತಿರುಚಿನಾಪಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ]]. ಮಧುರೈನ ವಿಮಾನನಿಲ್ದಾಣದ ಸಂಕೇತವು IXM ಆಗಿದೆ. {| class="wikitable" |- ! ಮಧುರೈನಿಂದ ಹೊರಡುವ ವಿಮಾನಯಾನ ! ಗಮ್ಯಸ್ಥಳ |- | ಇಂಡಿಯನ್‌ ಏರ್‌‌ಲೈನ್ಸ್‌ | ಚೆನ್ನೈ, ಮುಂಬಯಿ |- | ಪ್ಯಾರಾಮೌಂಟ್‌ ಏರ್‌ವೇಸ್‌ | ಚೆನ್ನೈ, ಬೆಂಗಳೂರು, ಅಹಮದಾಬಾದ್‌, ಗೋವಾ, ಕೊಚ್ಚಿ/ನ್‌,ತಿರುವನಂತಪುರಂ, ಪುಣೆ, ಹೈದರಾಬಾದ್‌, ಕೊಲ್ಕೋತಾ, ದೆಹಲಿ |- | ಜೆಟ್‌ ಏರ್‌ವೇಸ್‌ / ಜೆಟ್‌ ಕನೆಕ್ಟ್‌‌ | ಚೆನ್ನೈ |- | ಏರ್‌ ಡೆಕ್ಕನ್‌ (ಕಿಂಗ್‌ಫಿಷರ್‌) | ಚೆನ್ನೈ, ಬೆಂಗಳೂರು |- | ಸ್ಟಾರ್‌ ಏವಿಯೇಷನ್‌ (ಆರಂಭಿಸಲಿರುವ) | ಚೆನ್ನೈ |} == ಶಿಕ್ಷಣ == [[ಚಿತ್ರ:TCE Madurai.JPG|thumb|140px|ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ, ಮಧುರೈ.]] ಮಧುರೈ ನಗರವು ಸಾಕ್ಷರತೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯದ ಸರಾಸರಿಗಿಂತ ಹೆಚ್ಚಿನ ಸಾಮರ್ಥ್ಯ ತೋರಿದೆ. [[ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯ]]ವು ಮಧುರೈನಲ್ಲಿದೆ. ಈ ವಿಶ್ವವಿದ್ಯಾಲಯವು ದೂರಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು [[ಭಾರತ]]ದಾದ್ಯಂತ ಹರಡುವಲ್ಲಿ ಅಗ್ರಪ್ರವರ್ತಕವಾಗಿತ್ತು. ಈ ವಿಶ್ವವಿದ್ಯಾಲಯಕ್ಕೆ "ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ವಿಶ್ವವಿದ್ಯಾಲಯ"ದ ಸ್ಥಾನಮಾನ ನೀಡಲಾಗಿದೆ <ref>{{cite web |url= http://www.mkudde.org/aboutuniv.php |title= Madurai Kamaraj University official website |accessdate= 2008-12-25 |archive-date= 2008-12-20 |archive-url= https://web.archive.org/web/20081220102356/http://www.mkudde.org/aboutuniv.php |url-status= dead }}</ref>. ನಗರವು (1954ರಲ್ಲಿ ಸ್ಥಾಪಿತವಾದ) [[ಮಧುರೈ ವೈದ್ಯಕೀಯ ಮಹಾವಿದ್ಯಾಲಯ]] ಎಂಬ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಕಾನೂನು ವಿದ್ಯಾಲಯ ಮತ್ತು ಅನೇಕ ತಾಂತ್ರಿಕ ಮತ್ತು ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯಗಳನ್ನು ಹೊಂದಿದೆ. ಅಲ್ಲಿನ [http://www.aravind.org/amrf/index.asp ಅರವಿಂದ್‌‌ ನೇತ್ರ ಸಂಶೋಧನಾ ಸಂಸ್ಥೆ] {{Webarchive|url=https://web.archive.org/web/20091228191508/http://www.aravind.org/amrf/index.asp |date=2009-12-28 }} ಯು [[ತಳಿಶಾಸ್ತ್ರ]],[[ರೋಗರಕ್ಷಾಶಾಸ್ತ್ರ]],[[ನೇತ್ರಶಾಸ್ತ್ರ]], [[ಜೀವವಿಜ್ಞಾನ ಶಾಸ್ತ್ರಗಳು]], ಮಾನವ ಸಂಸ್ಕೃತಿ ಮತ್ತು ಸಾಮಾಜಿಕ ವಿಜ್ಞಾನಗಳು ಹಾಗೂ [[ಜೈವಿಕ ತಂತ್ರಜ್ಞಾನ]]ಗಳಂತಹಾ ಕ್ಷೇತ್ರಗಳಲ್ಲಿ ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯ, Dr. MGR ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು [[ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌]]ನಂತಹಾ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ Ph.D ಅಧ್ಯಯನಗಳನ್ನು ಆರಂಭಿಸಿದೆ. [[ಲಂಡನ್‌]] ಮತ್ತು [[USA]]ಗಳಲ್ಲಿರುವ ಸಂಶೋಧನಾ ಸಹಭಾಗಿಗಳನ್ನು ಈ ಅಧ್ಯಯನವು ಹೊಂದಿದೆ. ಮಧುರೈನ (1957ರಲ್ಲಿ ಸ್ಥಾಪಿತವಾದ) [[ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ]]ವು [[ತಮಿಳುನಾಡಿನ]] ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಮಧುರೈನಲ್ಲಿ ಅನೇಕ ಪ್ರತಿಷ್ಠಿತ ಶಾಲೆಗಳು, ತಾಂತ್ರಿಕ ವಿದ್ಯಾಲಯಗಳು/ಪಾಲಿಟೆಕ್ನಿಕ್‌ಗಳು ಹಾಗೂ [[ಔದ್ಯಮಿಕ ತರಬೇತಿ ಸಂಸ್ಥೆ]]ಗಳೂ (ITIಗಳು) ಇವೆ. 1856ರಲ್ಲಿ<ref>{{cite web |url=http://maduracollege.org/college_profile.php |title=Welcome to The Madura College - Over 120 Years |publisher=Maduracollege.org |date= |accessdate=2009-09-23 |archive-date=2009-11-03 |archive-url=https://web.archive.org/web/20091103111708/http://maduracollege.org/college_profile.php |url-status=dead }}</ref> ಜಿಲ್ಲಾ ಶಾಲೆಯಾಗಿ ಸ್ಥಾಪಿತವಾಗಿದ್ದ ಮಧುರಾ ಮಹಾವಿದ್ಯಾಲಯವು 120 ವರ್ಷಗಳಷ್ಟು ಹಳೆಯದು. [[ಮಧುರೈನ ದ ಅಮೇರಿಕನ್‌ ಕಾಲೇಜ್‌]] ಭಾರತದ ಹಳೆಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. 1881ರಲ್ಲಿ ಇದನ್ನು ಅಮೇರಿಕದ ಕ್ರೈಸ್ತ ಮಿಷನರಿಗಳು ಸ್ಥಾಪಿಸಿದರು. ತಿಯಾಗರಾಜರ್‌/ತ್ಯಾಗರಾಜರ್‌ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವೂ ಸಹಾ (1949ರಲ್ಲಿ ಸ್ಥಾಪಿತವಾದ) ಮತ್ತೊಂದು ಹಳೆಯ ಸಂಸ್ಥೆಯಾಗಿದೆ. [[ತಿಯಾಗರಾಜರ್‌/ತ್ಯಾಗರಾಜರ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌]] (1962ರಲ್ಲಿ ಸ್ಥಾಪಿತವಾದ ಹಾಗೂ TSM ಎಂದು ದಕ್ಷಿಣಭಾರತದಲ್ಲಿ ಖ್ಯಾತವಾದ) ಎಂಬುದು ನಿರ್ವಹಣಾ ಅಧ್ಯಯನಕ್ಕೆ ಸಂಬಂಧಿಸಿದ ಅತ್ಯುತ್ತಮ ಸಂಸ್ಥೆಯಾಗಿದೆ. ಇತರ ಗಮನಾರ್ಹ ಮಹಾವಿದ್ಯಾಲಯಗಳೆಂದರೆ K.L.N. ತಾಂತ್ರಿಕ ಮಹಾವಿದ್ಯಾಲಯ, ರಾಜಾ ತಾಂತ್ರಿಕ ಮಹಾವಿದ್ಯಾಲಯ, ಸೇತು ತಾಂತ್ರಿಕ ಮಹಾವಿದ್ಯಾಲಯ, [[ವಿಕ್ರಮ್‌‌ ತಾಂತ್ರಿಕ ಮಹಾವಿದ್ಯಾಲಯ]], SACS M.A.V.M.M ತಾಂತ್ರಿಕ ಮಹಾವಿದ್ಯಾಲಯ, ವೇಲಮ್ಮಾಳ್‌‌ ತಾಂತ್ರಿಕ ಮಹಾವಿದ್ಯಾಲಯ ಮತ್ತು P.T.R ತಾಂತ್ರಿಕ ಮಹಾವಿದ್ಯಾಲಯಗಳು. ಮಧುರೈನಲ್ಲಿನ 1965ರಿಂದ ಇರುವ K.K.ನಗರದ M.S.S.ವಕ್ಫ್‌ ಮಂಡಳಿ ಮಹಾವಿದ್ಯಾಲಯ, ಮತ್ತು ನಾಗಮಲೈನ S.V.N ಮಹಾವಿದ್ಯಾಲಯಗಳು ಖ್ಯಾತ ಸಂಸ್ಥೆಗಳಾಗಿವೆ. ನಗರದಲ್ಲಿ ಗಮನಾರ್ಹ ಸಂಖ್ಯೆಯ ಹೋಟೆಲ್‌ ನಿರ್ವಹಣೆ ಹಾಗೂ ಆಹಾರ ಪೂರೈಕೆಯ<ref>{{cite web|url= http://www.maduraidirectory.com/education/cnh_colleges.php |title= Madurai directory| accessdate = 2009-03-22}}</ref> ಸಂಸ್ಥೆಗಳಿವೆ. ಮಧುರಾ ಮಹಾವಿದ್ಯಾಲಯ (ಸ್ವಾಯತ್ತ)ವು ಮಧುರೈನ ಪ್ರಾಚೀನ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. [[ತಿಯಾಗರಾಜರ್‌/ತ್ಯಾಗರಾಜರ್‌ ತಾಂತ್ರಿಕ ಮಹಾವಿದ್ಯಾಲಯ]], [[ವಿಕ್ರಮ್‌‌ ತಾಂತ್ರಿಕ ಮಹಾವಿದ್ಯಾಲಯ]] ಮತ್ತು KLN ತಾಂತ್ರಿಕ ಮಹಾವಿದ್ಯಾಲಯಗಳು ಸಂಶೋಧನಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿವೆಯಲ್ಲದೇ ಅಂತರರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳಾದ ನ್ಯಾಷನಲ್‌ ಇನ್‌ಸ್ಟ್ರುಮೆಂಟ್ಸ್‌‌<ref>{{cite web |url= http://www.hindu.com/2008/11/20/stories/2008112054410500.htm |title= National Instruments opens its first training academy in the world in Madurai |accessdate= 2008-12-24 |archive-date= 2009-01-22 |archive-url= https://web.archive.org/web/20090122090858/http://hindu.com/2008/11/20/stories/2008112054410500.htm |url-status= dead }}</ref>, Intel<ref>{{cite web |url=http://www.hindu.com/edu/2007/07/30/stories/2007073050490800.htm |title=Intel to aid engineering curriculum development |accessdate=2008-12-31 |archive-date=2008-11-05 |archive-url=https://web.archive.org/web/20081105155618/http://www.hindu.com/edu/2007/07/30/stories/2007073050490800.htm |url-status=dead }}</ref>, Oracle<ref>{{cite web|url=http://www.oracle.com/global/in/education/maps/oracle_wdp.html|title=INstitutions with Oracle Tie Up|accessdate=2009-04-18|archive-date=2009-03-16|archive-url=https://web.archive.org/web/20090316123915/http://www.oracle.com/global/in/education/maps/oracle_wdp.html|url-status=dead}}</ref> IBM<ref>{{cite web|url=http://www.klnce.edu/ibm/rational/ibm_rational.html|title= IBM Rational Center of Excellence at KLN |accessdate = 2008-12-24}}</ref> ಮತ್ತು HCL<ref>{{cite web|url=http://www.hinduonnet.com/2007/11/29/stories/2007112950140100.htm|title=HCL chooses Madurai for radio frequency project|accessdate=2008-12-24|archive-date=2008-12-26|archive-url=https://web.archive.org/web/20081226134740/http://www.hinduonnet.com/2007/11/29/stories/2007112950140100.htm|url-status=dead}}</ref> ನಂತಹಾ ರಾಷ್ಟ್ರದ ಮುಂಚೂಣಿ ಔದ್ಯಮಿಕ ಸಂಸ್ಥೆಗಳೊಂದಿಗೆ ಸಂಘಟಿತವಾಗಿವೆ. ಇತ್ತೀಚಿನ ವರ್ಷಗಳಲ್ಲಿ, ವಿಶ್ವವಿದ್ಯಾಲಯಗಳಿಂದ ಏರ್ಪಾಡು ಮಾಡಲಾದ ಸಾಂಸ್ಥಿಕ ಸಂದರ್ಶನಗಳಲ್ಲಿ ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಭಾಗವಹಿಸಿ ಯಶಸ್ವಿ ನೇಮಕಾತಿಗಳನ್ನು ನಡೆಸಲಾಗುತ್ತಿದೆ. ಔದ್ಯಮಿಕ ಅಂದಾಜುಗಳ ಪ್ರಕಾರ ಮೆಟ್ರೋ ನಗರಗಳಲ್ಲಿನ IT ಉದ್ಯಮದಲ್ಲಿರುವ ಸುಮಾರು 15ರಿಂದ 20 ಪ್ರತಿಶತ ಮಾನವ ಸಂಪನ್ಮೂಲವು ಮಧುರೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಶಿಕ್ಷಣ ಪಡೆದವರು <ref>{{cite web|url=http://www.thehindubusinessline.com/2007/10/20/stories/2007102052622300.htm|title = Madurai- gateway to prosperity |accessdate = 2008-12-24}}</ref>. ಮಾ ಫೋಯ್‌ ಮತ್ತು VETAಗಳು ಇತರೆ ಪ್ರತಿಷ್ಠಿತ ಸಂಸ್ಥೆಗಳು. ಮತ್ತೊಂದು ಹೊಸ ಆದರೆ ಮುಂದೆಬರುತ್ತಿರುವ/ಅಭ್ಯುದಯ ಹೊಂದುತ್ತಿರುವ ನಾವೀನ್ಯತೆಯುಳ್ಳ ಶಿಕ್ಷಣ ಕೇಂದ್ರವು ಪುಲ್ಲೋತು/ಥುನಲ್ಲಿದೆ. ಅದೆಂದರೆ ಎರಡು ವರ್ಷ ಕಾಲದ ಅದ್ವಿತೀಯ ಅಭಿವೃದ್ಧಿ ನಿರ್ವಹಣೆಯ ಅಧ್ಯಯನವನ್ನು ಆರಂಭಿಸಿರುವ ಟಾಟಾ-ಧನ್‌ ಅಕಾಡೆಮಿ<ref>http://www.dhan.org/tda</ref>. ಈ ಸಂಸ್ಥೆಯು ಈ ಕ್ಷೇತ್ರದ ಪ್ರವರ್ತಕ ಸಂಸ್ಥೆಯೆಂಬ ಹೆಗ್ಗಳಿಕೆ ಹೊಂದಿದ್ದು ಧನ್‌ ಪ್ರತಿಷ್ಠಾನ ಮತ್ತು ಸರ್‌ ರತನ್‌ ಟಾಟಾ ಟ್ರಸ್ಟ್‌ಗಳಿಂದ ಆರ್ಥಿಕ ಬೆಂಬಲ ಪಡೆದಿದೆ.{{Citation needed|date=August 2009}} == ಆರೋಗ್ಯರಕ್ಷಣೆ == ಸರ್ಕಾರದ ರಾಜಾಜಿ ಆಸ್ಪತ್ರೆಯೊಂದಿಗೆ ಅನೇಕ ಖಾಸಗಿ ಆಸ್ಪತ್ರೆಗಳಾದ ಅರವಿಂದ ಕಣ್ಣಿನ ಆಸ್ಪತ್ರೆ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಮೀನಾಕ್ಷಿ ಮಿಷನ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಡಮಾಲಯನ್‌ ಆಸ್ಪತ್ರೆ ಮತ್ತು ಕ್ವಾಲಿಟಿ ಕೇರ್‌ ಆಸ್ಪತ್ರೆಗಳು ನಗರವನ್ನು ನಿರ್ವಹಿಸಬಹುದಾದಂತಹಾ ವೆಚ್ಚದಲ್ಲಿ ಹೆರಿಟೇಜ್‌ ಪ್ರವಾಸೋದ್ಯಮದೊಂದಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ತಾಣವನ್ನಾಗಿಸಿವೆ <ref>{{cite web|url= http://www.thehindubusinessline.com/2007/10/20/stories/2007102052622300.htm|title= Madurai — a gateway to prosperity | accessdate = 2008-12-24}}</ref>. [[ಚಿತ್ರ:Aravind hospital.jpg|thumb|right|ಅನ್ನಾ ನಗರ್‌ನಲ್ಲಿರುವ ಅರವಿಂದ್‌ ನೇತ್ರ ಚಿಕಿತ್ಸಾಲಯ]] ಮಧುರೈ ನಗರವು 1976ರಲ್ಲಿ Dr.[[ಗೋವಿಂದಪ್ಪ ವೆಂಕಟಸ್ವಾಮಿ]]ಯವರಿಂದ ಸ್ಥಾಪಿತವಾದ [http://www.aravind.org/ ಅರವಿಂದ್‌‌ ಐಕೇರ್‌ ಸಿಸ್ಟಂ] ಸಂಸ್ಥೆಯ ನೆಲೆಯಾಗಿದೆ. ಇಂದು ಇದು ವಿಶ್ವದಲ್ಲೇ ಅತ್ಯಂತ ಸುಸಜ್ಜಿತವಾದ ನೇತ್ರ ಚಿಕಿತ್ಸಾಲಯಗಳಲ್ಲಿ ಒಂದು <ref>{{cite web|url= http://www.aravind.org/education/homepage.htm|title= Aravind Eye Care System -official website|accessdate= 2008-12-24|archive-date= 2008-12-21|archive-url= https://web.archive.org/web/20081221123041/http://www.aravind.org/education/homepage.htm|url-status= dead}}</ref>. ಇಂದು ಮಧುರೈನಲ್ಲಿರುವ ಆಸ್ಪತ್ರೆಯಲ್ಲದೇ, [[ಥೇಣಿ]], [[ತಿರುನಲ್ವೇಲಿ]], [[ಕೊಯಮತ್ತೂರು]], ಮತ್ತು [[ಪುದುಚೇರಿ]]ಗಳಲ್ಲಿ ಇರುವ ನಾಲ್ಕು ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳಿಂದ ಒಟ್ಟು 3,590 ರೋಗಿಗಳಿಗೆ ಸೇವೆ ನೀಡಬಹುದಾಗಿದೆ. ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳು ತಮ್ಮ ಸೇವಾ ಮನೋಭಾವನೆ,ಆಧುನಿಕ ನೇತ್ರ ತಂತ್ರಜ್ಞಾನಗಳ ಬಳಕೆ ಮತ್ತು ಹಳ್ಳಿಯ ಜನಗಳಿಗೆ ನೀಡುತ್ತಿರುವ ಉತ್ತಮ ಗುಣಮಟ್ಟದ ನೇತ್ರ ಚಿಕಿತ್ಸೆಗಳಿಗೆ, ಸಮುದಾಯ ಆಧಾರಿತ ವ್ಯಾಪಕ ಚಟುವಟಿಕೆಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿವೆ<ref>{{cite web|url=http://www.hindu.com/2008/11/14/stories/2008111451100200.htm|title=Bangladesh, Indonesia seek Madurai eye hospital’s expertise|accessdate=2008-12-24|archive-date=2009-01-25|archive-url=https://web.archive.org/web/20090125164608/http://www.hindu.com/2008/11/14/stories/2008111451100200.htm|url-status=dead}}</ref>. ಅರವಿಂದ್‌‌ ನೇತ್ರ ಚಿಕಿತ್ಸಾಲಯಗಳಲ್ಲಿ 2006ನೇ ಇಸವಿಯ ಅವಧಿಯಲ್ಲಿ ಒಟ್ಟು 2,313,398 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಯಿತಲ್ಲದೇ ಮತ್ತು 270,444 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಹೊರರೋಗಿಗಳಲ್ಲಿ ಮೂರನೇ ಎರಡರಷ್ಟು ಮಂದಿ ಹಾಗೂ ಶಸ್ತ್ರಚಿಕಿತ್ಸೆಗಳಲ್ಲಿ ನಾಲ್ಕರಲ್ಲಿ ಮೂರರಷ್ಟು ಮಂದಿ ಬಡವರಾಗಿದ್ದರು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿತ್ತು. ಮಧುರೈನ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗಳನ್ನು 1997ರಲ್ಲಿ ಸ್ಥಾಪಿಸಲಾಯಿತು. ಆಸ್ಪತ್ರೆಯು ವಾರ್ಷಿಕವಾಗಿ 15,000 ರೋಗಿಗಳಿಗೆ ಚಿಕಿತ್ಸೆ ನೀಡಿ ಒಟ್ಟಾರೆ 98%ದಷ್ಟು ಯಶಸ್ವಿ ಚಿಕಿತ್ಸೆಯ ದರವನ್ನು ಕಾಪಾಡಿಕೊಂಡಿದೆ. 24-ಗಂಟೆ ಸೇವಾ ತತ್ಪರರಾಗಿರುವ ವಿಶೇಷ ತಜ್ಞರ ತಂಡವು ಆಸ್ಪತ್ರೆಯಲ್ಲಿರುತ್ತದೆ. ಆಸ್ಪತ್ರೆಯು ದಕ್ಷಿಣಭಾರತದಲ್ಲೇ ಪ್ರಥಮ ಬಾರಿಗೆ ಮೂತ್ರಪಿಂಡಶಾಸ್ತ್ರದ ತುರ್ತು ನಿಗಾ ಘಟಕ ಮತ್ತು ಪ್ರಥಮ ಅಪಧಮನಿ ಹಾಗೂ ಮೂತ್ರಪಿಂಡಗಳಿಗೆ ಸಂಬಂಧಿಸಿದ ಆಂಜಿಯೋಪ್ಲಾಸ್ಟಿ ಚಿಕಿತ್ಸಾ ಘಟಕವನ್ನು ಹೊಂದಿತ್ತು. ಉದರದರ್ಶಕದ ಮೂಲಕ ಮೂತ್ರಪಿಂಡಜೋಡಣೆ ಮಾಡುವ ವಿಶ್ವದಲ್ಲೇ 5ನೇ ಹಾಗೂ ಭಾರತದಲ್ಲಿ No. 1 ಕೇಂದ್ರವಾಗಿದೆ(ದಾತರ ಮೂತ್ರಪಿಂಡಚ್ಛೇದನ)<ref>{{cite web|url= http://www.apollohospitals.com/madurai.asp?PgeuId=1066|title= Apollo Hospitals - official website|accessdate= 2008-12-24|archive-date= 2008-12-26|archive-url= https://web.archive.org/web/20081226133919/http://www.apollohospitals.com/madurai.asp?PgeuId=1066|url-status= dead}}</ref>. ಅಪೋಲೋ ಸಮೂಹದ ಆಸ್ಪತ್ರೆಗಳು ಅನೇಕ ಭಾರತೀಯ ನಗರಗಳಲ್ಲಿ ಹರಡಿವೆಯಲ್ಲದೇ ಇಂದಿಗೆ ಅಪೋಲೋ ಆಸ್ಪತ್ರೆಗಳು ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಭಾರತವು ಅತ್ಯುತ್ತಮ ವೈದ್ಯಕೀಯ ಸೇವೆಗಳು ಲಭ್ಯವಿರುವ ರಾಷ್ಟ್ರವೆಂಬ ಸ್ಥಾನ ಸಿಗಲು ಅಗ್ರ ಪ್ರವರ್ತಕ ಜವಾಬ್ದಾರಿಯನ್ನು ಹೊತ್ತಿವೆ. == ಆರ್ಥಿಕತೆ == ಮಧುರೈ ಜಿಲ್ಲೆಯು ಖಾಸಗಿ ಕ್ಷೇತ್ರದಲ್ಲಿ ಟೈರ್‌ಗಳು, ಔದ್ಯಮಿಕ ರಬ್ಬರ್‌ ಉತ್ಪನ್ನಗಳು, ಯಂತ್ರಗಳು, ವಸ್ತ್ರೋದ್ಯಮ, ಕನ್ವೇಯರ್‌ ಬೆಲ್ಟ್‌ಗಳು, ರಾಸಾಯನಿಕ etc.ಗಳಂತಹಾ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಸಂಸ್ಥೆಗಳ ನೆಲೆಯಾಗಿದೆ. ಮಧುರೈ TVS ಸಮೂಹದ ನೆಲೆಯಾಗಿದೆ<ref>{{cite web |url= http://www.tvsgroup.com/pages/contact.htm |title= TVS Group |accessdate= 2009-01-24 |archive-date= 2009-01-27 |archive-url= https://web.archive.org/web/20090127050645/http://tvsgroup.com/pages/contact.htm |url-status= dead }}</ref>. === ಸ್ವಯಂಚಾಲಿತ ವಾಹನ/ವಾಹನೋದ್ಯಮ === ತಯಾರಿಕೆ ಮತ್ತು ವಾಹನೋದ್ಯಮ ಕ್ಷೇತ್ರದಲ್ಲಿ, ಟ್ರಾಕ್ಟರ್ಸ್‌ ಅಂಡ್‌ ಫಾರ್ಮ್‌‌ ಈಕ್ವಿಪ್‌ಮೆಂಟ್‌ ಲಿಮಿಟೆಡ್‌ (TAFE) (ವಿಶ್ವದ ಐದು ಪ್ರಖ್ಯಾತ ಟ್ರಾಕ್ಟರ್‌ ತಯಾರಕರಲ್ಲಿ ಒಬ್ಬರು), [http://fennerindia.com/html/manufacturing.asp ಫೆನ್ನರ್‌ (ಭಾರತ) Ltd] {{Webarchive|url=https://web.archive.org/web/20100103071130/http://fennerindia.com/html/manufacturing.asp |date=2010-01-03 }} (ಔದ್ಯಮಿಕ ಮತ್ತು ವಾಹನ ತಯಾರಿಕೆಯ V-ಬೆಲ್ಟ್‌ಗಳು, ಆಯಿಲ್‌ಸೀಲ್‌ಗಳು ಮತ್ತು ಶಕ್ತಿ ಸಂವಹನ ಪರಿಕರಗಳು), ಹೈ-ಟೆಕ್‌ ಅರೈ Ltd (ಆಯಿಲ್‌ಸೀಲ್‌ಗಳು ಮತ್ತು ವಾಹನ ಸಾಮಗ್ರಿಗಳು )<ref>{{cite web|url= http://www.business-standard.com/india/storypage.php?autono=292804 |title= Hi-Tech Arai to set up Rs 25 cr plant in Madurai | accessdate = 2009-01-24}}</ref>, ಜಾರ್ಜ್‌ ಓಕ್ಸ್‌ ltd, ZF ಎಲೆಕ್ಟ್ರಾನಿಕ್ಸ್‌ TVS (ಭಾರತ) ಪ್ರೈವೇಟ್‌ ಲಿಮಿಟೆಡ್‌‌(ಸ್ವಿಚ್‌ಗಳ ತಯಾರಿಕೆ, TVS ಸಮೂಹ, ಭಾರತ ಹಾಗೂ Zf ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌, USAಗಳ ಸಹಭಾಗಿತ್ವ), ಸುಂದರಂ ಫಾಸನರ್ಸ್‌‌ Ltd (ಹೆಚ್ಚಿನ ಕರ್ಷಕ ಸಾಮರ್ಥ್ಯದ ಬಂಧಕ/ನಿಗಳ ತಯಾರಕರು ), [http://www.indiaautomotive.net/2008/08/firestone-tvs-plant-inaugurated-near.html ಫೈರ್‌ಸ್ಟೋನ್‌ TVS ಪ್ರೈವೇಟ್‌ Ltd] {{Webarchive|url=https://web.archive.org/web/20110315093926/http://www.indiaautomotive.net/2008/08/firestone-tvs-plant-inaugurated-near.html |date=2011-03-15 }}(ಏರ್‌ ಸ್ಪ್ರಿಂಗ್‌‌ಳ ತಯಾರಕರು), [http://www.msl.co.in/ MADRAS SUSPENSIONS LIMITED], TVS ಸ್ಯೂಯಿಂಗ್‌ ನೀಡಲ್ಸ್‌ ಲಿಮಿಟೆಡ್‌, TV ಸುಂದರಂ ಅಯ್ಯಂಗಾರ್‌ & ಸನ್ಸ್‌ ಲಿಮಿಟೆಡ್‌‌ (ಹೆಚ್ಚಿನ ಕ್ಷಮತೆಯ ವಾಣಿಜ್ಯ ವಾಹನಗಳು, ಜೀಪ್‌ಗಳು,ಕಾರುಗಳ ವಿತರಕರು) ಮತ್ತು ಸುಸೀ ಸಮೂಹ (ತಮಿಳುನಾಡಿನಾದ್ಯಂತ ವಾಹನಗಳ ಮಾರಾಟ, ಸೇವೆ, ಪರಿಕರಗಳು, ಹಣಕಾಸು ವ್ಯವಸ್ಥೆ ನೀಡುವ ಸಂಸ್ಥೆ)ಗಳು ಗಮನಾರ್ಹ ಕಂಪೆನಿಗಳು. General Motors, Ford, Toyota ಮತ್ತು Hondaಗಳೂ ಸೇರಿದಂತೆ ವಾಹನ ತಯಾರಿಕಾ ಕ್ಷೇತ್ರದ ಎಲ್ಲಾ ಬೃಹತ್‌ ಕಂಪೆನಿಗಳೂ ನಗರದಲ್ಲಿ ಉತ್ಪಾದಿಸಿದ ವಾಹನ ಸಾಮಗ್ರಿಗಳ ನಿಯತ ಗ್ರಾಹಕರಾಗಿವೆ<ref name="hindu.com">{{cite web |url= http://www.hindu.com/2007/10/25/stories/2007102550550200.htm |title= An industry that can bolster the economy of Madurai |accessdate= 2009-01-24 |archive-date= 2007-10-26 |archive-url= https://web.archive.org/web/20071026133827/http://www.hindu.com/2007/10/25/stories/2007102550550200.htm |url-status= dead }}</ref>. 2,000 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ [[ರಾಜ್ಯ ಸರ್ಕಾರ]]ವು ತಯಾರಿಕಾ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ವಾಹನ ತಯಾರಿಕಾ ಪರಿಕರಗಳ ಉದ್ಯಮಕ್ಕೆ ಆದ್ಯತೆ ನೀಡಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಉದ್ದೇಶಿಸಿದೆ<ref>{{cite web|url= http://business-standard.com/india/storypage.php?autono=343274|title= Industrial estate planned in Madurai | accessdate = 2009-01-24}}</ref>. === ರಬ್ಬರು === TVS ಶ್ರೀಚಕ್ರ (ಟೈರ್‌ಗಳ ತಯಾರಿಕೆ), ಸುಂದರಂ ಇಂಡಸ್ಟ್ರೀಸ್‌ ಲಿಮಿಟೆಡ್‌‌ (ರಬ್ಬರ್‌ ವಿಭಾಗ, ಕೋಚ್‌ ವಿಭಾಗ) ಮತ್ತು LANXESS ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ಗಳು ಇಲ್ಲಿನ ಕೆಲ ರಬ್ಬರ್‌ ಆಧಾರಿತ ಉದ್ಯಮಗಳು. ಭಾರತ್‌ ರಬ್ಬರ್‌ ಇಂಡಿಯಾ ಲಿಮಿಟೆಡ್‌‌ (BRIL) ಕಂಪೆನಿಯು ವಿ-ಬೆಲ್ಟ್‌ಗಳು, ಫ್ಯಾನ್‌ ಬೆಲ್ಟ್‌ಗಳ ಪ್ರಧಾನ ತಯಾರಕರಾಗಿದ್ದು VEEHOLD ಎಂಬ ಬ್ರಾಂಡ್‌ನಡಿಯಲ್ಲಿ ಭಾರತದಾದ್ಯಂತ ಮಾರಾಟ ಮಾಡುತ್ತದೆ. ರಬ್ಬರ್‌ ಉತ್ಪಾದನಾ ಕೇಂದ್ರಗಳಿಗೆ ಹತ್ತಿರವಿರುವ ಕಾರಣದಿಂದಾಗಿ, ರಬ್ಬರ್‌ ಇಲ್ಲಿನ ಸಾಂಪ್ರದಾಯಿಕ ಉದ್ಯಮವಾಗಿತ್ತು. ಕೈಚೀಲಗಳು, ಕ್ರೀಡಾ ಸಾಮಗ್ರಿಗಳು, ಮಂದಲಿಗೆ/ಚಾಪೆಗಳು ಮತ್ತಿತರ ಉಪಯುಕ್ತ ಸಾಮಗ್ರಿಗಳೊಂದಿಗೆ, ಮಧುರೈ ರಬ್ಬರ್‌ನಿಂದ ಮಾಡಿದ ವಾಹನ ಪರಿಕರಗಳ ಉತ್ಪಾದನೆಯಲ್ಲಿ ದೊಡ್ಡ ಹೆಸರು ಮಾಡಿದೆ. ವಾರ್ಷಿಕವಾಗಿ ಸುಮಾರು Rs.1,000 ಕೋಟಿಗಳಷ್ಟು ಮೊತ್ತದ ರಬ್ಬರ್‌ ಸರಕುಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ<ref name="hindu.com" />. ರಬ್ಬರ್‌ ಉದ್ಯಮ, ಉದ್ಯಮಿಗಳ ಅಭಿಪ್ರಾಯಗಳು ಮಧುರೈನ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ವಾಹನ ತಯಾರಿಕಾ ಕ್ಷೇತ್ರದಲ್ಲಿನ ಉಚ್ಛ್ರಾಯ ಸ್ಥಿತಿಯಿಂದಾಗಬಹುದಾದ ಈ ಉದ್ಯಮದಲ್ಲಿನ ಉದ್ದೇಶಿತ ಬೆಳವಣಿಗೆಯು ಸ್ಥಳೀಯ ಆರ್ಥಿಕತೆಯ ಇನ್ನಿತರ ಭಾಗಗಳಲ್ಲಿ ಸರಣಿಕ್ರಮದ ಪ್ರಭಾವ ಬೀರುವಷ್ಟಿರುತ್ತದೆ. ಈ ಉದ್ಯಮವು ಮಾಲಿನ್ಯಕಾರಕಗಳ ಉತ್ಪಾದನೆಯ ಸಾಧ್ಯತೆ ಹೆಚ್ಚಾಗಿರುವ ಉದ್ಯಮವಾದರೂ ಸಹಾ ಉತ್ಪಾದಕರು/ತಯಾರಕರು “ವಿಶೇಷ ಎಚ್ಚರ”ಗಳನ್ನು ವಹಿಸಿ ಪರಿಸರಸ್ನೇಹಿ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ನಗರದಲ್ಲಿ ರಬ್ಬರ್ ಉದ್ಯಮದ ಗುಚ್ಛಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಮಧುರೈ ಜಿಲ್ಲೆಯ ಟೈನಿ ಅಂಡ್‌ ಸ್ಮಾಲ್‌ ಸ್ಕೇಲ್‌ ಇಂಡಸ್ಟ್ರೀಸ್‌ ಅಸೋಸಿಯೇಷನ್‌ (MADITSSIA) ಮತ್ತು ರಬ್ಬರ್‌ ಪಾರ್ಕ್‌‌ (ಮಧುರೈ) ಲಿಮಿಟೆಡ್‌ಗಳು <ref>{{cite web|url= http://www.hindu.com/2008/01/05/stories/2008010559400200.htm|title= Rubber cluster to be established in Madurai|accessdate= 2009-01-24|archive-date= 2009-06-04|archive-url= https://web.archive.org/web/20090604203937/http://www.hindu.com/2008/01/05/stories/2008010559400200.htm|url-status= dead}}</ref> ತಮ್ಮ ನಡುವಿನ ಒಪ್ಪಂದದ ಜ್ಞಾಪಕಪತ್ರ(MoU)ಕ್ಕೆ ಸಹಿ ಹಾಕಿದವು. ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಕೆಲ ಕೈಗಾರಿಕಾ ಯೋಜನೆಗಳೆಂದರೆ BHEL ಪೂರಕ ಘಟಕಗಳು <ref>{{cite web|url= http://www.thehindubusinessline.com/2008/09/08/stories/2008090851321500.htm |title= BHEL ancillary units’ estate planned | accessdate = 2009-01-24}}</ref> ಮತ್ತು ಕ/ಕ್ಯಾಪರೋ ಎಂಜಿನಿಯರಿಂಗ್‌ ಇಂಡಿಯಾ Pvt Ltd <ref>{{cite web|url= http://economictimes.indiatimes.com/Caparo_to_be_No_1_in_metal_sector_Swraj_Paul/articleshow/2393693.cms |title= Caparo to be No 1 in metal sector | accessdate = 2009-01-24}}</ref> ಉದ್ಯಮಗಳು. === IT ಮತ್ತು ITES === [[ಚಿತ್ರ:Honeywell Madurai recent.JPG|140px|thumb|left|ತಿರುಪ್ಪರಾಂಕುಂದ್ರಂನಲ್ಲಿರುವ ಹನಿವೆಲ್‌ ಕಂಪೆನಿಯ ಕಛೇರಿ]] ಇತ್ತೀಚಿನ ವರ್ಷಗಳಲ್ಲಿ [[IT]] ಉದ್ಯಮವು ಮಧುರೈನ ಆರ್ಥಿಕತೆಯಲ್ಲಿ ಪ್ರಭಾವ ಬೀರಲು ಆರಂಭಿಸಿದೆ. [[ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌‌ ಆಫ್‌ ಇಂಡಿಯಾ]], ಭಾರತ ಸರಕಾರದ ಒಂದು ನಿಯೋಗಿ ಸಂಸ್ಥೆಯಾಗಿದ್ದು ತನ್ನ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯಡಿ ಅನುಕೂಲತೆಗಳನ್ನು ಪಡೆಯಲು ಮಧುರೈನಲ್ಲಿನ ಅನೇಕ ಕಂಪೆನಿಗಳನ್ನು ಪ್ರಮಾಣೀಕರಿಸಿದೆ/ಗಳಿಗೆ ಮಂಜೂರಾತಿ ನೀಡಿದೆ. ಹನಿವೆಲ್‌ ಟೆಕ್ನಾಲಜೀಸ್‌ ಇಂಡಿಯಾದಂತಹ MNCಗಳಿಗೆ ನಗರವು ನೆಲೆಯಾಗಿದೆ. ಉದ್ಯೋಗ/ಕೆಲಸದ ಸಂಸ್ಕೃತಿ, ಕನಿಷ್ಟ ಘರ್ಷಣೆಯ ದರ ಮತ್ತು ಶೈಕ್ಷಣಿಕ ಸಂಸ್ಥೆಗಳ ಲಭ್ಯತೆಗಳ ಕಾರಣದಿಂದಾಗಿ, [[HCL]], [[Satyam]], Oracle ಮತ್ತು ಸುದರ್‌ಲೆಂಡ್ ಗ್ಲೋಬಲ್‌ ಸರ್ವೀಸಸ್‌<ref>{{cite web|url= http://www.moneycontrol.com/india/news/business/madurai-is-next-bpo-hub-making-/20/41/324363 |title= Madurai is next BPO hub in the making | accessdate = 2008-12-23}}</ref><ref>{{cite web|url=http://www.ciol.com/SMB/News-Reports/Oracle-eyes-SMEs/41108112252/0/|title=Oracle plans to open a new centre in Madurai|accessdate=2008-12-23|archive-date=2008-12-08|archive-url=https://web.archive.org/web/20081208233155/http://www.ciol.com/SMB/News-Reports/Oracle-eyes-SMEs/41108112252/0/|url-status=dead}}</ref> ಗಳಂತಹಾ ಪ್ರಮುಖ IT ಕಂಪೆನಿಗಳನ್ನು ನಗರವು ಆಕರ್ಷಿಸುತ್ತಿದೆ. ತಮಿಳುನಾಡು ಸರಕಾರವು ಎರಡು IT- [[ವಿಶೇಷ ಆರ್ಥಿಕ ವಲಯ]] (SEZ)ಗಳನ್ನು ಮಧುರೈನಲ್ಲಿ ಸ್ಥಾಪಿಸಲು ಪ್ರಸ್ತಾವ ನೀಡಿದೆ ಮತ್ತು ಅವುಗಳನ್ನು ಈಗಾಗಲೇ ಪೂರ್ಣ ರೀತಿಯಲ್ಲಿ ಅನೇಕ IT ಕಂಪೆನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ <ref>{{cite web|url= http://www.elcot.in/it-parks.php?page=4|title= ELCOT website|accessdate= 2008-12-24|archive-date= 2008-12-19|archive-url= https://web.archive.org/web/20081219012504/http://www.elcot.in/it-parks.php?page=4|url-status= dead}}</ref>.ಮಾಹಿತಿ ತಂತ್ರಜ್ಞಾನ/ಇನ್‌ಫರ್ಮೇಷನ್‌ ಟೆಕ್ನಾಲಜಿ ಪಾರ್ಕ್‌<ref>{{cite web|url= http://www.hindu.com/2008/12/07/stories/2008120758080200.htm|title= Work on provision of infrastructure begins in Information Technology parks|accessdate= 2008-12-24|archive-date= 2008-12-10|archive-url= https://web.archive.org/web/20081210060826/http://www.hindu.com/2008/12/07/stories/2008120758080200.htm|url-status= dead}}</ref> ಗಳಲ್ಲಿ ಆಧಾರರಚನೆ ವ್ಯವಸ್ಥೆಗಳನ್ನು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮಧುರೈನಲ್ಲಿ ಹಾಗೂ ಸುತ್ತಮುತ್ತ ಉತ್ತಮ ಗುಣಮಟ್ಟದ [[ಮಾನವ ಸಂಪನ್ಮೂಲ]]ದ ಹೆಚ್ಚಿದ ಅಭಿವೃದ್ಧಿಯಿಂದಾಗಿ ಭಾರತದ No.2 IT ಪ್ರಧಾನ ಸಂಸ್ಥೆಯಾದ [[ಇನ್‌ಫೋಸಿಸ್‌]] ತನ್ನ ವಿಸ್ತರಣೆ ಹಾಗೂ ತನ್ನ ತಂತ್ರಾಂಶ ಅಭಿವೃದ್ಧಿ/ಡೆವಲಪ್‌ಮೆಂಟ್‌ ಕೇಂದ್ರವನ್ನು ತೆರೆಯಲು ಮಧುರೈನೆಡೆ ದೃಷ್ಟಿ ನೆಟ್ಟಿದೆ ಎಂದು ಹೇಳಲಾಗುತ್ತಿದೆ.<ref>{{cite news|url=http://economictimes.indiatimes.com/Infotech/Software/Infosys-eyeing-Tier-II-cities-for-expansion/articleshow/4829201.cms |title=Infosys eyeing Tier-II cities for expansion- Software-Infotech-The Economic Times |publisher=Economictimes.indiatimes.com |date=2009-07-28 |accessdate=2009-09-23}}</ref>. ಮಧುರೈನಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ಇಲ್ಲಿನ ಆದಾಯಕ್ಕೆ ಕೊಡುಗೆ ನೀಡುತ್ತಿರುವ ತಂತ್ರಾಂಶ/ಸಾಫ್ಟ್‌ವೇರ್‌ ಕಂಪೆನಿಗಳ ಪಟ್ಟಿಯನ್ನು ಇಲ್ಲಿ ನೋಡಬಹುದು [[ಮಧುರೈನ ತಂತ್ರಾಂಶ/ಸಾಫ್ಟ್‌ವೇರ್‌ ಕಂಪೆನಿಗಳು]]. === ಜವಳಿ/ವಸ್ತ್ರೋದ್ಯಮ === ಪಸ್ತುತವಿರುವ ಕೆಲ ವಸ್ತ್ರೋದ್ಯಮ/ರಾಸಾಯನಿಕ ಕೈಗಾರಿಕೆಗಳೆಂದರೆ ತಿಯಾಗರಾಜರ್‌/ತ್ಯಾಗರಾಜರ್‌ ಮಿಲ್ಸ್‌ (P) ಲಿಮಿಟೆಡ್‌ (100% ಭಾರತೀಯ ಹತ್ತಿ ನೂಲಿನ ಅತಿ ದೊಡ್ಡ ತಯಾರಕರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು), ಕಾಸಿಂ ಟೆಕ್ಸ್‌ಟೈಲ್ಸ್‌ ಮಿಲ್ಸ್‌, ಸುಂದರಂ ಟೆಕ್ಸ್‌ಟೈಲ್ಸ್‌ ಲಿಮಿಟೆಡ್‌, ಮಧುರಾ ಕೋಟ್ಸ್‌‌ Pvt. Ltd, ಪ್ಯಾರಾಮೌಂಟ್‌ ಮಿಲ್ಸ್‌ (P) Ltd,ವೀವ್ಸ್‌‌ ಇಂಡಿಯಾ (P) Ltd, ಫಸ್ಟ್‌‌ ಗಾರ್ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿ (ಭಾರತ) Pvt Ltd, ವೈಗೈ ಸಮೂಹ (ರಾಸಾಯನಿಕಗಳು, ಖಾದ್ಯ ತೈಲಗಳು, ವಸ್ತ್ರೋದ್ಯಮ, ನಿರ್ಮಾಣ), ಅಲಯ ಧೋತೀಸ್‌, ಸಾರಥಿ ಧೋತೀಸ್‌‌ ಮತ್ತು SLM ಇಂಟರ್‌ನ್ಯಾಷನಲ್‌. === ಗ್ರಾನೈಟ್‌ ಉದ್ಯಮ === ಈ ನಗರದಲ್ಲಿ ಕೆಲ ಗ್ರಾನೈಟ್‌ ಕೈಗಾರಿಕೆ ಕಂಪೆನಿಗಳಾದ PRP ಎಕ್ಸ್‌ಪೋರ್ಟ್ಸ್‌ (ಭಾರತದ ಅತಿದೊಡ್ಡ ಗ್ರಾನೈಟ್‌ ಸಂಸ್ಕರಣಕಾರರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು) ಮಧುರೈ ಆರ್ಕೆ ರಾಕ್‌, P.R.ಗ್ರಾನೈಟ್ಸ್‌‌, ಡ್ಯುನೈಟ್‌ರಾಕ್ಸ್‌ ಪ್ರೈವೇಟ್‌ ಲಿಮಿಟೆಡ್‌‌ (ಗ್ರಾನೈಟ್‌ ಗ್ಯಾಂಗ್‌ಸಾ ಚಪ್ಪಡಿಗಳು) ಮತ್ತು ಆರ್ಕೆ ಗ್ಲೆನ್‌ರಾಕ್‌ಗಳು ಕಾರ್ಯಾಚರಿಸುತ್ತಿವೆ. ಮೆಲೂರ್‌ನಲ್ಲಿ ಗ್ರಾನೈಟ್‌ ಕೈಗಾರಿಕೆಯನ್ನು ಹಾಗೂ ಮಧುರೈನಲ್ಲಿ ಹೊಳಪು/ಮೆರುಗುಕೊಡುವ/ಪಾಲಿಷಿಂಗ್‌ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. === ಎಲೆಕ್ಟ್ರಾನಿಕ್ಸ್‌ ಉದ್ಯಮ === TVS ಇಂಟರ್‌ಕನೆಕ್ಟ್‌ ಸಿಸ್ಟಂಸ್‌ Ltd ಕಂಪೆನಿಯು ಕಡಿಮೆ ಸಾಮರ್ಥ್ಯದ/ಗಾತ್ರದ ಉಪಕರಣಗಳಾದ ಎಲೆಕ್ಟ್ರಾನಿಕ್‌ ಕನೆಕ್ಟರ್‌ಗಳು, RF (ರೇಡಿಯೋ ತರಂಗಾಂತರ) ಕನೆಕ್ಟರ್‌ಗಳು, ಕೇಬಲ್‌ ಅಸೆಂಬ್ಲಿಗಳು, ಫೈಬರ್‌ ಆಪ್ಟಿಕ್‌ ಉತ್ಪನ್ನಗಳು & ಮತ್ತಿತರ ದೂರಸಂಪರ್ಕ ಪರಿಕರಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ವಾಹನ ತಯಾರಿಕಾ ಕೈಗಾರಿಕೆಗಳಿಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಯಾಗಿದೆ. === ಚಿಲ್ಲರೆ/ಬಿಡಿ ಮಾರಾಟ === ಚಿಲ್ಲರೆ ಮಾರಾಟ ಉದ್ಯಮವು ನಗರದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ.{{Citation needed|date=August 2009}} ಈ ಬೆಳವಣಿಗೆಯು ಪ್ರಸ್ತುತ ಸೂಪರ್‌ ಮಾರುಕಟ್ಟೆಗಳಾದ ರಿಲಯನ್ಸ್‌ ಸೂಪರ್‌, ಸ್ಪೆನ್ಸರ್ಸ್‌ ಡೈಲಿ, A.K. ಅಹಮದ್‌ Co., ಮತ್ತು ಮಿಲನ್‌-ಎಂ(ಮಿಲೇನಿಯಂ?) ಮಾಲ್‌<ref>{{cite web |url= http://www.hinduonnet.com/thehindu/mp/2007/12/29/stories/2007122950030100.htm |title= Rock, shop and drop through the year |accessdate= 2008-12-23 |archive-date= 2008-12-26 |archive-url= https://web.archive.org/web/20081226135017/http://www.hinduonnet.com/thehindu/mp/2007/12/29/stories/2007122950030100.htm |url-status= dead }}</ref>, Big Bazaar ಮತ್ತು ಮಧುರೈ ಸಿಟಿಸೆಂಟರ್‌ಗಳಂತಹಾ ನಿರ್ಮಾಣ ಹಂತದಲ್ಲಿರುವ ಮಾಲ್‌ಗಳನ್ನು ಗಮನಿಸಿದರೆ ಸ್ವಷ್ಟವಾಗುತ್ತದೆ. ನಗರದ ಪ್ರಾಚೀನ ರಚನೆಯೊಂದಿಗೆ ಹೊಂದಿಕೊಳ್ಳುವಂತೆ, ನಗರದಲ್ಲಿ ಸ್ಥಾಪಿಸಲಾಗಿರುವ ವಾಣಿಜ್ಯ ಸ್ಥಳಗಳು ಸಮೂಹವಾಗಿ ರೂಪಿತವಾಗಿವೆ, ಹಾಗೂ ಸಾಲಾದ ಅನೇಕ ಅಂಗಡಿಗಳು ಒಂದೇ ರೀತಿಯ ವಸ್ತುಗಳನ್ನು ಮಾರುತ್ತಿರುವುದನ್ನು ಮಧುರೈನಲ್ಲಿ ಮಾತ್ರ ಕಾಣಬಹುದು.ಈಸ್ಟ್‌ ಗೇಟ್‌/ಪೂರ್ವ ದ್ವಾರವು ಗೃಹಕೃತ್ಯದ ಸಾಮಾನುಗಳನ್ನು ಮಾರುವ ಅಂಗಡಿಗಳಾದ ಮಣಿಮಾರನ್‌ ಸ್ಟೋರ್ಸ್‌, P.S.ಗುಣಸೇ/ಶೇಖರನ್‌ ಮೆಟಲ್ಸ್‌ ಮತ್ತು ಅನಂತ ಅಂಗಡಿಯಂತಹಾ ಅಂಗಡಿಗಳಿಂದ ಸುತ್ತುವರೆದಿದೆ. ಪೂರ್ವ ಮಾಸಿ ಸ್ಟ್ರೀಟ್‌/ಬೀದಿಯು ಸಾವಿರಾರು ದಿನಸಿ ಅಂಗಡಿಗಳಿಂದ ತುಂಬಿದ್ದರೆ, ಪಶ್ಚಿಮ ಮಾಸಿ ಬೀದಿಯು ಎಲೆಕ್ಟ್ರಿಕಲ್‌ ಮತ್ತು ಕೊಳಾಯಿ/ನೀರು ಸರಬರಾಜು ಸಾಮಗ್ರಿಗಳ ಅಂಗಡಿಗಳಿದ್ದರೆ, ದಕ್ಷಿಣ ಮಾಸಿ ಬೀದಿಯಲ್ಲಿ ಉಡಿಗೆ-ತೊಡಿಗೆಗಳು ಮತ್ತು ವಸ್ತ್ರೋದ್ಯಮ ಉತ್ಪನ್ನಗಳಿರುತ್ತವೆ, ಸಾಮಾನು ಸಾಗಣೆ ಮತ್ತು ಹಣ್ಣುಹಂಪಲುಗಳ ಗೋದಾಮುಗಳು ಉತ್ತರ ಮಾಸಿ ಬೀದಿಯಲ್ಲಿವೆ, ಟೌನ್‌ ಹಾಲ್‌ ರಸ್ತೆಯಲ್ಲಿ ಎಲೆಕ್ಟ್ರಾನಿಕ್‌ ವಸ್ತುಗಳು ಮಾರಾಟವಾದರೆ, ವಾಹನಗಳ ಬಿಡಿಭಾಗಗಳೂ ಉತ್ತರ ವೇಲಿ ಬೀದಿಯಲ್ಲಿ ಸಿಗುತ್ತವೆ ಮತ್ತು ಮೊಬೈಲ್‌/ಸಂಚಾರಿ ದೂರವಾಣಿ ಮಳಿಗೆಗಳು ಕೃಷ್ಣ ರಾಯರ್‌ ಕರೆ ಕೆರೆ/ಕೊಳ/ಟ್ಯಾಂಕ್‌ ಬೀದಿಯಲ್ಲಿದ್ದರೆ, ನಾಯಕ್ಕಾರ್‌ ಹೊಸ ಬೀದಿಯಲ್ಲಿ ವೈದ್ಯಕೀಯ ಸಾಮಗ್ರಿಗಳು ದೊರಕುತ್ತವೆ, ಆಭರಣಗಳು ಗೋಲ್ಡ್‌/ಚಿನ್ನದ ಬಜಾರ್‌‌ ಬೀದಿಯಲ್ಲಿ ಲಭ್ಯವಿದ್ದರೆ, ಮುದ್ರಣ ಸಂಸ್ಥೆಗಳು ಮತ್ತು ಹೋಟೆಲ್‌ಗಳು ಪಶ್ಚಿಮ ಪೆರುಮಾಲ್‌ ಮೇಸ್ತ್ರಿ ಬೀದಿಯಲ್ಲಿರುತ್ತವೆ, ಪುಸ್ತಕಗಳು ಮತ್ತು ನೋಟ್‌ ಪುಸ್ತಕಗಳು ಹೊಸ ಮಂಡಪಂ ಬೀದಿಯಲ್ಲಿ ಸಿಗುತ್ತವೆ. ಅಲಂಕಾರಿಕ ವಸ್ತುಗಳು, ಬಳೆಗಳು, ಉಡುಗೊರೆ ವಸ್ತುಗಳು, ಚಿನ್ನ ಮತ್ತು ಆಭರಣಗಳು, ರಾಸಾಯನಿಕಗಳು ಮತ್ತು ವೈದ್ಯಕೀಯ ಸಾಮಗ್ರಿಗಳು etc. ಚಿಲ್ಲರೆ ಮಾರಾಟ ಮಾಡುವ ಪ್ರತ್ಯೇಕ ಅಗಲವಾದ ಬೀದಿಗಳೂ ಇವೆ. ಒಂದೇ ರಸ್ತೆಯಲ್ಲಿ ಒಂದೇ ರೀತಿಯ ವಸ್ತುಗಳನ್ನು ಮಾರಾಟ ಮಾಡುವಂತಹಾ ವ್ಯವಸ್ಥೆಯು ಇಡೀ ಭಾರತದಲ್ಲಿ ಕೇವಲ ಮಧುರೈನಲ್ಲಿ ಮಾತ್ರವೇ ಇದೆ.<br /> ಎಲ್ಲಾ ವರ್ಗದ ಜನರಿಗೂ ಆಗುವಂತಹಾ ಸಿನೆಮಾ/ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್‌ಗಳು ನಗರದಲ್ಲಿವೆ. ತಮಿಳು ಚಿತ್ರಗಳಲ್ಲದೇ, ಕೆಲ ಹಿಂದಿ ಮತ್ತು ಆಂಗ್ಲ ಚಿತ್ರಗಳೂ ಸಹಾ ನಗರದಲ್ಲಿ ಪ್ರದರ್ಶಿಸಲ್ಪಡುತ್ತವೆ. ಬೈಪಾಸ್‌ ರಸ್ತೆಯಲ್ಲಿರುವ ಅಪರ್ಣಾ ಟವರ್ಸ್‌‌ ಮತ್ತು S.S.ಕಾಲೊನಿಯ ಖಾಜಿಯಾರ್‌ ಕಾಂಪ್ಲೆಕ್ಸ್‌ಗಳು ಚಿಲ್ಲರೆ ಮಾರಾಟ ವ್ಯವಹಾರದ ಮಧುರೈ ನಗರದಲ್ಲಿನ ಮಹತ್ವದ ಮಾರಾಟಕೇಂದ್ರಗಳಾಗಿವೆ. [http://www.maduraizone.in/yellow/index.php?file=print&amp;id=1427 ನಾಯ್ಡು ಹಾಲ್‌ (ನೈಹಾ)]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಪೊಥಿಸ್‌, ಮೆಗಾಮಾರ್ಟ್,ಬ್ರಿಟಿಷ್‌ ಬೇಕರಿ, ಕೆಫೆ ಕಾಫಿಡೇ, etc.ಗಳಂತಹಾ ಇತರೆ ವ್ಯಾಪಾರಕೇಂದ್ರಗಳಿವೆ. ಚಿನ್ನ, ವಜ್ರಗಳು, ಮತ್ತು ಪ್ಲಾಟಿನಂ ವ್ಯಾಪಾರಿಗಳಿಗೆ ಜ್ಯುವೆಲ್ಲರಿ ಬಜಾರ್‌ನಲ್ಲಿ ಚಿನ್ನಾಭರಣಗಳ ಅಂಗಡಿಗಳು ಹಾಗೂ ಥಂಗಾ ಮಾಲ್‌‌, ಅಲುಕ್ಕಾಸ್‌‌, ಜಾಯ್‌ ಅಲುಕ್ಕಾಸ್‌‌, ಭೀಮಾ ಅಂಡ್‌ ಲಲಿತಾ ಜ್ಯುವೆಲ್ಲರಿ ಮುಂತಾದ ಬೃಹತ್‌ ಪ್ರಮಾಣದ ವ್ಯವಹಾರ ನಡೆಸುವ ಮಳಿಗೆಗಳಿವೆ. == ಮಾಧ್ಯಮ == ನಗರವು ಅನೇಕ ರೇಡಿಯೋ ಕೇಂದ್ರಗಳಾದ [[ರೇಡಿಯೋ ಮಿರ್ಚಿ]], ಹೆಲೊ FM, [[ಸೂರ್ಯನ್‌ FM]]ಗಳ ಸೇವೆ ನೀಡುತ್ತದೆ ಮತ್ತು ನಗರವು ಎರಡು ಪ್ರಮುಖ ಆಂಗ್ಲ ದೈನಿಕಗಳಾದ [[ದ ಹಿಂದು]] ಮತ್ತು [[ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌]]ಗಳ ಸ್ಥಳೀಯ ಆವೃತ್ತಿ ಬಿಡುಗಡೆ ಮಾಡುತ್ತದೆ‌. ತಮಿಳು ಭಾಷೆಯ ಪ್ರಾತಃಕಾಲದ ದೈನಿಕಗಳೆಂದರೆ [[ದಿನಮಲಾರ್]], [[ದಿನತಂತಿ]], [[ದಿನಮಣಿ]] ಮತ್ತು [[ದಿನಕರನ್‌]]ಗಳನ್ನು ಸಹಾ ಹೊಂದಿದೆ. ಮಧುರೈನಲ್ಲಿ ಪ್ರಕಟಗೊಳ್ಳುವ ಸಂಜೆಯ ದೈನಿಕಗಳೆಂದರೆ [[ತಮಿಳ್‌ ಮುರಸು]], ಮಲೈ ಮುರಸು ಮತ್ತು [[ಮಲೈ ಮಲಾರ್]]‌. ಅಷ್ಟೇ ಅಲ್ಲದೇ [[ತಮಿಳುನಾಡಿ]]ನ ಪ್ರಖ್ಯಾತ ಕಿರುತೆರೆ ಜಾಲವಾದ [[Sun TV ಜಾಲ]]ವು, [[SUN TV]], K TV, [[Sun News]] etc., ವಾಹಿನಿಗಳೊಂದಿಗಿನ ತನ್ನ ಪ್ರಾಂತೀಯ ಕಛೇರಿಯನ್ನು, ಮಧುರೈನ ಉತ್ತಂಗುಡಿಯಲ್ಲಿ ಹೊಂದಿದೆ. ಅನೇಕ ಇತರೆ ವಾಹಿನಿಗಳಾದ, [[ವಿಜಯ್‌ TV]], ರಾಜ್‌ TV, [[ಜಯಾ TV]], [[SS ಮ್ಯೂಸಿಕ್‌]] etc.ಗಳು ವಾರ್ತೆಗಳ ಮತ್ತು ಇತರ ಕಾರ್ಯಕ್ರಮಗಳ ವೇಗದ ಪ್ರಸಾರ ನೀಡಲು ಸಾಧ್ಯವಾಗುವಂತೆ, ಮಧುರೈನಲ್ಲಿಯೇ ತಮ್ಮ ಕಛೇರಿಗಳನ್ನು ಹೊಂದಿವೆ. == ಮನರಂಜನೆ == ನಗರದಲ್ಲಿ ಕೆಳಕಂಡ ವಾರಾಂತ್ಯ ಮೋಜುತಾಣಗಳಿವೆ: [[ಚಿತ್ರ:Athisayam park madurai.jpg|thumb|right|ಅಥಿಸಾಯಂ ಜಲ ಕ್ರೀಡಾ ತಾಣ]] * [[ಅಥಿಸಾಯಂ]] ವಾಟರ್‌ ಥೀಮ್‌ ಪಾರ್ಕ್‌: ಈ ಮನರಂಜನಾ ಜಲಕ್ರೀಡಾ ತಾಣವು ಮಧುರೈನ ಹೊರವಲಯದಲ್ಲಿರುವ (ನಗರದಿಂದ 20&nbsp;km ದೂರದಲ್ಲಿದೆ) ಎಲ್ಲಾ ವಯೋಮಾನದ ಜನರನ್ನು ಆಕರ್ಷಿಸುತ್ತದೆ ಮತ್ತು ಮಧುರೈನಲ್ಲಿನ ಹಾಗೂ ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಜನರು ಇಲ್ಲಿಗೆ ಬರುತ್ತಾರೆ. ಅನೇಕ ಉನ್ನತ ತಂತ್ರಜ್ಞಾನದ ಮನರಂಜನಾ ಆಟಗಳು ಪ್ರೇಕ್ಷಕರಿಗೆ/ಸಂದರ್ಶಕರಿಗೆ ಆಸಕ್ತಿದಾಯಕ ಅನುಭವಗಳನ್ನು ನೀಡುತ್ತವೆ. ಈ ತಾಣವನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಬೇಸಿಗೆಯ ಬೇಗೆಯಲ್ಲಿ ಸೂಕ್ತವಾದ ತಾಣವಾಗಿರುತ್ತದೆ. * ಇಕೋ ಪಾರ್ಕ್: ನಗರದ ಪೌರ ಸಂಸ್ಥೆ ಕಚೇರಿ ಕಟ್ಟಡದ ಬಳಿಯಿರುವ ಈ ಮನರಂಜನಾ ತಾಣವ ಬೆಳಕಿನ ವ್ಯವಸ್ಥೆ ಮತ್ತು ಕಾರಂಜಿ ವ್ಯವಸ್ಥೆಗಳು ಆಕರ್ಷಕವಾಗಿವೆ ಮತ್ತು ಆಪ್ಟಿಕ್‌ ಫೈಬರ್‌ ಮರಗಳನ್ನು ಬೆಳಗಿಸಿ ದೇದೀಪ್ಯಮಾನವಾಗಿಸುವುದು ಕಣ್ಣಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಈ ತಾಣದಲ್ಲಿನ ಅತ್ಯಂತ ಚಿತ್ತಾಕರ್ಷಕ ವ್ಯವಸ್ಥೆ ಎಂದರೆ ಸಂಗೀತಕ್ಕೆ ತಕ್ಕಂತೆ ನರ್ತಿಸುವ ಸಂಗೀತ ಕಾರಂಜಿ. * ಹವಾ ವ್ಯಾಲಿ: ಮಧುರೈನ ಹೊರವಲಯದಲ್ಲಿರುವ ನಾಥಂ ರಸ್ತೆಯಲ್ಲಿ ಈ ತಾಣವಿದೆ. ಪರ್ವತಗಳ/ಬೆಟ್ಟಗಳ ಹಿನ್ನೆಲೆಯೊಂದಿಗೆ ಇದು ನೈಸರ್ಗಿಕ ಸೌಂದರ್ಯದ ಅನುಭೂತಿ ನೀಡುತ್ತದೆ. ಇದರಲ್ಲಿ ಭೋಜನಾಲಯ/ರೆಸ್ಟೋರೆಂಟ್‌ ಹಾಗೂ ಕಿರು ರೇಸ್‌ಕಾರ್‌ಗಳ ಆಟದ ವ್ಯವಸ್ಥೆ ಸಹಾ ಇದೆ. * ರಾಜಾಜಿ ಮಕ್ಕಳ ಪಾರ್ಕ್: [[ಚಿತ್ರ:31Madura Teppakulam.jpg|thumb|right|ಮಾರಿಯಮ್ಮನ್‌ ತೆಪ್ಪಕ್ಕುಲಂ (ದೇವಾಲಯದ ಕೊಳ)]] ಈ ತಾಣವು ಗಾಂಧಿ ವಸ್ತು ಸಂಗ್ರಹಾಲಯ ಮತ್ತು ತಮುಕ್ಕಮ್‌ ಮೈದಾನಗಳ ನಡುವೆ ಇದೆ. ಇದರಲ್ಲಿ ಮಕ್ಕಳು ಆಡುವಂತಹಾ ಅನೇಕ ಆಟಗಳಿವೆ ಹಾಗೂ ಕ್ರೀಡಾ ಸಾಧನಗಳಿವೆ, ಹಾಗೂ ಮೂಂಗಾ ಆರ್ಯ ಭವನ್‌ ಮತ್ತು ಇತರೆ ಇನ್ನಿತರ ಉಪಹಾರ ಗೃಹಗಳಿವೆ. ಇಷ್ಟೇ ಅಲ್ಲದೇ ಪಕ್ಷಿಗಳ ಸಂಗ್ರಹಾಲಯವೂ ಇದೆ ಮತ್ತು ಚಿತ್ತಾಕರ್ಷಕ ಬೆಳಕಿನ ಹಾಗೂ ಸಂಗೀತ ವ್ಯವಸ್ಥೆ ಸಹಾ ಇದೆ. ಈ ತಾಣವನ್ನು ಮಧುರೈ ಪೌರಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ. * MGR ರೇಸ್‌ ಕೋರ್ಸ್‌ ಕ್ರೀಡಾಂಗಣ: ಇದೊಂದು ಅಥ್ಲೆಟಿಕ್‌ ಕ್ರೀಡಾಂಗಣವಾಗಿದ್ದು ಕೃತಕ ಪಥವೂ ಇದೆ. ಅನೇಕ ರಾಷ್ಟ್ರೀಯ ಕೂಟಗಳನ್ನು ಇಲ್ಲಿ ನಡೆಸಲಾಗುತ್ತದೆ ಹಾಗೂ ಅಂತರರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ ಪಂದ್ಯಗಳನ್ನು ಇಲ್ಲಿ ನಡೆಸಲಾಗಿತ್ತು. * ಅರಸರಡಿ ಮೈದಾನ: ಇದು ನಗರದಲ್ಲಿರುವ ಏಕೈಕ ಕ್ರಿಕೆಟ್‌ ಕ್ರೀಡಾಂಗಣ. * ಥೆಪ್ಪಕುಲಂ: ನಗರದಲ್ಲಿ ಥೆಪ್ಪಕುಲಂ ಎಂದು ಕರೆಯಲಾಗುವ ವಂಡಿಯೂರು ಮಾರಿಯಮ್ಮನ್‌‌ ದೇಗುಲಕ್ಕೆ ಸೇರಿದ ಪವಿತ್ರ ದೈವಿಕ ಕೊಳವಿದೆ. ಇತ್ತೀಚೆಗೆ ಇದೊಂದು ಪಿಕ್‌ನಿಕ್‌ ಸ್ಥಳವಾಗಿ ಮಾರ್ಪಟ್ಟಿದೆ. ಇದರ ಮಧ್ಯದಲ್ಲಿ ಕಲ್ಲಿನಿಂದ ಕೃತಕ ದ್ವೀಪವೊಂದನ್ನು ನಿರ್ಮಿಸಲಾಗಿದೆ. ಈ ಕೊಳವನ್ನು ಸರಿಸುಮಾರು 1500 A.Dದ ಸಮಯದಲ್ಲಿ ಕಟ್ಟಲಾಗಿತ್ತು. == ಆತಿಥ್ಯ/ಅತಿಥಿ ಸತ್ಕಾರ == [[ಚಿತ್ರ:Taj Garden Retreat 3.jpg|thumb|right|ಗೇಟ್‌ವೇ ಹೋಟೆಲ್‌ (ತಾಜ್‌ ಗಾರ್ಡನ್‌ ರಿಟ್ರೀಟ್‌ )]] ಇತ್ತೀಚಿನ ವರ್ಷಗಳಲ್ಲಿ, ನಗರವು ಅತಿಥಿ ಸತ್ಕಾರ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಲಿದೆ. ಐಷಾರಾಮಿ ಪಂಚತಾರಾ ಹೋಟೆಲ್‌ "ಹೆರಿಟೆನ್ಸ್‌ ಮಧುರೈ " <ref>{{cite web|url= http://www.heritancehotels.com/ |title= Heritance Hotels = 2009-01-11}}</ref><ref>{{cite web |url= http://www.dailymirror.lk/DM_BLOG/Sections/frmNewsDetailView.aspx?ARTID=34580 |title= Aitken Spence launches Heritance Madurai in India = 2008-12-28 |access-date= 2009-12-22 |archive-date= 2008-12-26 |archive-url= https://web.archive.org/web/20081226205128/http://www.dailymirror.lk/DM_BLOG/Sections/frmNewsDetailView.aspx?ARTID=34580 |url-status= dead }}</ref> ಭಾರತದ ಅತ್ಯುತ್ತಮ ಶ್ರೇಣಿಯ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದು. ಇನ್ನಿತರ ಮೇಲ್‌ಮಟ್ಟದ ಹೋಟೆಲ್‌ಗಳೆಂದರೆ [http://www.royalcourtindia.com ರಾಯಲ್‌ ಕೋರ್ಟ್‌], [http://www.grthotels.com/Home.aspx?gclid=CP-m3tvY0ZgCFdST3wodIycQ1w ಹೋಟೆಲ್‌ GRT ರೀಜೆನ್ಸಿ] {{Webarchive|url=https://web.archive.org/web/20110711131729/http://www.grthotels.com/Home.aspx?gclid=CP-m3tvY0ZgCFdST3wodIycQ1w |date=2011-07-11 }}, ಗೇಟ್‌ವೇ ಹೋಟೆಲ್‌ (ತಾಜ್‌ ಗಾರ್ಡನ್‌ ರಿಟ್ರೀಟ್‌), ಹೋಟೆಲ್‌ ಜರ್ಮೇನಸ್‌‌, ನಾರ್ತ್‌ ಗೇಟ್‌‌, ಮಧುರೈ ರೆಸಿಡೆನ್ಸಿ, ಹೋಟೆಲ್‌ ಸಂಗಂ ಮತ್ತು ಹೋಟೆಲ್‌ ಫಾರ್ಚ್ಯೂನ್‌ ಪಾಂಡಿಯನ್‌. ದಕ್ಷಿಣ ಭಾರತದ,ಪಂಜಾಬಿ, ಮೊಘಲಾಯಿ ಸೇರಿದಂತೆ ಬಹುಪಾಲು ಭಾರತೀಯ ವೈವಿಧ್ಯಗಳು ಮತ್ತು ಐರೋಪ್ಯ, ಚೀನೀ ಆಹಾರಗಳು/ಖಾದ್ಯಗಳು ನಗರದ ಹೋಟೆಲ್‌/ರೆಸ್ಟೋರೆಂಟ್‌ಗಳಲ್ಲಿ<ref>{{cite web|url= http://www.tourism-of-india.com/hotels-in-tamil-nadu/madurai-hotels/ |title= Hotels in Madurai= 2009-01-09}}</ref><ref>{{cite web |url= http://www.madurai.com/eat.htm |title= Where to Eat in madurai = 2009-01-09 |access-date= 2009-12-22 |archive-date= 2009-08-10 |archive-url= https://web.archive.org/web/20090810045451/http://www.madurai.com/eat.htm |url-status= dead }}</ref> ಲಭ್ಯವಿವೆ. ಮಧುರೈ ತನ್ನ ವೈವಿಧ್ಯತೆ ಹೊಂದಿರುವ ಚಟ್ನಿಗಳೊಂದಿಗೆ [[ಇಡ್ಲಿಗಳಿಗೆ]] ಪ್ರಸಿದ್ಧವಾಗಿದ್ದು, ಅವು ಬಹುತೇಕ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಪಶ್ಚಿಮ ಮಾಸಿ ಬೀದಿಯಲ್ಲಿರುವ ಮುರುಗನ್‌ ಇಂಡ್ಲಿ ಖಾನಾವಳಿ ಮತ್ತು ರೈಲು ನಿಲ್ದಾಣದ ಖಾನಾವಳಿಗಳು ತಮ್ಮ ಇಡ್ಲಿಗಳಿಗೆ [[ತಮಿಳುನಾಡಿನಾ]]ದ್ಯಂತ ಪ್ರಸಿದ್ಧವಾಗಿವೆ. == ಹಬ್ಬಗಳು/ಉತ್ಸವಗಳು/ಜಾತ್ರೆಗಳು == ಮಧುರೈ ಜನರು ಅನೇಕ ಉತ್ಸವಗಳನ್ನು/ಹಬ್ಬಗಳನ್ನು ಆಚರಿಸುತ್ತಾರೆ. ಕೆಲ ಪ್ರಮುಖ ಹಬ್ಬಗಳೆಂದರೆ, ದೇವಿ ಮೀನಾಕ್ಷಿ ತಿರುಕಲ್ಯಾಣಂ, ಚಿತ್ತಿರೈ ಉತ್ಸವ, ದೀಪಾವಳಿ/ದಿವಾಲಿ, ಪೊಂಗಲ್, ತೆಪ್ಪೋರ್ಚವಂ, ರಥೋತ್ಸವಗಳು etc.<ref name="madurai.nic.in">{{Cite web |url=http://madurai.nic.in/festivals.html |title=ಆರ್ಕೈವ್ ನಕಲು |access-date=2009-12-22 |archive-date=2011-07-21 |archive-url=https://web.archive.org/web/20110721172002/http://madurai.nic.in/festivals.html |url-status=dead }}</ref><ref name="madurai.nic.in"/><ref>http://www.templenet.com/Tamilnadu/Madurai/festival1.html</ref><ref>http://www.madurai.org.uk/culture/float-festival.html</ref><ref>{{Cite web |url=http://www.madurai-vacations.com/maduraifestivals.htm |title=ಆರ್ಕೈವ್ ನಕಲು |access-date=2009-12-22 |archive-date=2009-10-03 |archive-url=https://web.archive.org/web/20091003132320/http://madurai-vacations.com/maduraifestivals.htm |url-status=dead }}</ref> === ಮೀನಾಕ್ಷಿ ತಿರುಕಲ್ಯಾಣಂ &amp; ಚಿತ್ತಿರೈ ಉತ್ಸವ === ಚಿತ್ತಿರೈ (ಮೇಷ) ತಿಂಗಳಲ್ಲಿ ಆಚರಿಸುವ ವಾರ್ಷಿಕ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಲ್ಲದೇ, ಇದು ಮಧುರೈ ದೇಗುಲಕ್ಕೆ ಸಂಬಂಧಿಸಿದ ದಂತಕಥೆಗಳಾದ [http://www.templenet.com/Tamilnadu/Madurai/legend3.html ಮೀನಾಕ್ಷಿಯ ಪಟ್ಟಾಭಿಷೇಕ], ಅಲೌಕಿಕ ಮದುವೆ etcಗಳೊಂದಿಗೆ ಬೆಸೆದುಕೊಂಡಿದೆ. ಚಿತ್ತಿರೈ ಉತ್ಸವವು [http://www.templenet.com/Tamilnadu/df102.html ತಿರುಮಾಲಿರುಂಚೋಳೈ] ನ ವಾರ್ಷಿಕ ಉತ್ಸವದ ಸಮಯದಲ್ಲಿಯೇ ನಡೆಯುತ್ತದೆ. ಈ ದೈವಿಕ ಮದುವೆಯು [http://www.templenet.com/Tamilnadu/m002.html ತಿರುಪ್ಪರಾಂಕುನ್‌ರಾಂ] ನಿಂದ ಬರುವ ದೇವತೆಗಳ ಮೆರವಣಿಗೆಯನ್ನೂ ಒಳಗೊಂಡಿರುವುದರಿಂದ, ಆ ಸಮಯದಲ್ಲಿ ಮಧುರೈ ಹಾಗೂ ಸುತ್ತಮುತ್ತಲಿನ ಇಡೀ ಪ್ರದೇಶವು ವಿಶೇಷ ಆಚರಣೆಗಳ ಸ್ಥಳವಾಗಿ ಮಾರ್ಪಟ್ಟಿರುತ್ತದೆ. ಚಿತ್ತಿರೈ ತಿಂಗಳಿನ ಉಜ್ವಲ ಕಾಲದ 5ನೇ ದಿನದಂದು ಚಿತ್ತಿರೈ ಉತ್ಸವವು ಆರಂಭಗೊಳ್ಳುತ್ತದೆ. ಉತ್ಸವದ 8, 9 ಮತ್ತು 10ನೇ ದಿನಗಳಲ್ಲಿ ಪ್ರಮುಖ ಆಚರಣೆಗಳು ನಡೆಯುತ್ತವೆ. ಚಿತ್ತಿರೈ ಉತ್ಸವದ ಎಂಟನೇ ದಿನವು ಮೀನಾಕ್ಷಿಯ ಪಟ್ಟಾಭಿಚೇಕ ಮತ್ತು ಬೆಳ್ಳೀ ಸಿಂಹಾಸನದ ಮೇಲೆ ಮೆರವಣಿಗೆ ಇತ್ಯಾದಿಗಳು ನಡೆದರೆ, 9ನೇ ದಿನ ದಿಗ್ವಿಜಯ ಉತ್ಸವವು ನಡೆಯುತ್ತದೆ. 10ನೇ ದಿನದಲ್ಲಿ (ಚಿತ್ರ ಪೂರ್ಣಿಮೆ/ಪೌರ್ಣಿಮೆ) ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ವಿವಾಹ ಮಹೋತ್ಸವವು ನಡೆಯುತ್ತದೆ. ದಂತಕಥೆಗಳ ಪ್ರಕಾರ ವಿಷ್ಣು ತನ್ನ ಸೋದರಿಯನ್ನು ಶಿವನಿಗೆ ಮದುವೆ ಮಾಡಿಕೊಡುತ್ತಾನೆ. ಈ ದಂತಕಥೆಯ ನೆನಪಿಗಾಗಿ ತಿರುಪ್ಪರಾಂಕುನ್‌ರಾಂನಿಂದ ಮಧುರೈಗೆ ಮೆರವಣಿಗೆ ಮೂಲಕ ವಿಷ್ಣುವಿನ ಮೂರ್ತಿಯೊಂದನ್ನು ಕರೆತರಲಾಗುತ್ತದೆ. ಸುಬ್ರಮ್ಹಣ್ಯ/ಸುಬ್ರಮಣ್ಯ ತಿರುಪ್ಪರಾಂಕುನ್‌ರಾಂ ದೇಗುಲದ ಪ್ರಮುಖ/ಮೂಲ ದೇವರಾದುದದರಿಂದ, ಸುಬ್ರಮ್ಹಣ್ಯ/ಸುಬ್ರಮಣ್ಯ ಮೂರ್ತಿಯು ಮೆರವಣಿಗೆಯ ಮುಂಚೂಣಿಯಲ್ಲಿರುತ್ತದೆ. ವಿವಾಹ ಮಹೋತ್ಸವದ ನಂತರ ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ಮೂರ್ತಿಗಳನ್ನು ಪಲ್ಲಕ್ಕಿಯ ಮೇಲೆ ಹಾಗೂ ಬೆಳ್ಳಿಯ ಆನೆಯ ಮೇಲಿನ ಭವ್ಯ ಮೆರವಣಿಗೆಯಲ್ಲಿ ಅನುಕ್ರಮವಾಗಿ ಕರೆದೊಯ್ಯಲಾಗುತ್ತದೆ. (ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಚಿತ್ತಿರೈ ತಿಂಗಳಲ್ಲಿ ವಾರ್ಷಿಕ ಬ್ರಹ್ಮೋತ್ಸವಂ ಆಚರಿಸುವ ಎಲ್ಲಾ ಶಿವ ದೇಗುಲಗಳಲ್ಲಿ ತಿರುಕ್ಕಲ್ಯಾಣಂ ಉತ್ಸವವನ್ನು ಚಿತ್ರ ಪೌರ್ಣಮಿಯಂದು ಆಚರಿಸಲಾಗುತ್ತದೆ). ಈ ಅವಧಿಯಲ್ಲಿ ಅಜ್ಹಘರ್‌ ಕೋಯಿಲ್‌ (ತಿರುಮಾಲಿರುಂಚೋಳೈ)ನಿಂದ ಕಲ್ಲಜ್ಹಘರ್‌ ಮಧುರೈನ ಪೂರ್ವ ಹೊರವಲಯದ ವೈಗೈ ನದಿ ಸಮೀಪದ ವಂಡಿಯೂರಿಗೆ ಭೇಟಿ ನೀಡುತ್ತಾರೆ. ನಂಬಿಕೆಯ ಪ್ರಕಾರ ಕಲ್ಲಜ್ಹಘರ್‌ ತನ್ನ ಸಹೋದರಿಯ ಮದುವೆಗೆ ತುಂಬ ತಡವಾಗಿ ಬಂದೆನೆಂದು ಅರಿವಾಗಿ ನಿರಾಶೆಯಿಂದ ನದಿ ದಾಟಲು ನಿರಾಕರಿಸಿ ಅಜ್ಹಘರ್‌ ಕೋಯಿಲ್‌ಗೆ ಮರಳುತ್ತಾರೆ. ಐತಿಹಾಸಿಕವಾಗಿ, ಚಿತ್ತಿರೈ ಉತ್ಸವವನ್ನು ಮಾಸ್ಸಿಯಲ್ಲಿ ನಡೆಸಲಾಗುತ್ತಿತ್ತು, ಹಾಗಾಗಿಯೇ ಉತ್ಸವದ ಮೆರವಣಿಗೆಗಳು ಮಾಸಿ ಬೀದಿಗಳಲ್ಲೇ ನಡೆಯುತ್ತವೆ. ನಾಯಕ್‌ ರಾಜರುಗಳ ಕಾಲದಲ್ಲಿ ಉತ್ಸವವನ್ನು ಅಜ್ಹಘರ್‌ ಕೋಯಿಲ್‌ನ ಆಚರಣೆಯ ಕಾಲಕ್ಕೆ ಸರಿಹೊಂದುವಂತೆ ಮಾಡಲು ಎದ್ದುಕಾಣುವಂತೆ ಚಿತ್ತಿರೈ ತಿಂಗಳಿಗೆ ಬದಲಾಯಿಸಲಾಯಿತು. ತೇರು (ರಥ) ಉತ್ಸವವನ್ನು ವಾರ್ಷಿಕೋತ್ಸವದ 11ನೇ ದಿನ ಆಚರಿಸಲಾಗುತ್ತದೆ. === ಸಂತನಕೂಡು ಉತ್ಸವಗಳು === ಆಯಾ ದರ್ಗಗಳ ಸಂತರ ನೆನಪಿಗಾಗಿ ಸಂತನಕೂಡು ಉತ್ಸವಗಳನ್ನು ದರ್ಗಾಗಳಲ್ಲಿ ಆಚರಿಸಲಾಗುತ್ತದೆ. ಸುತ್ತಮುತ್ತಲಿನ ದರ್ಗಾಗಳು ಹಾಗೂ ಅಲ್ಲಿನ ಸಂತನಕೂಡು ಉತ್ಸವದ ದಿನಾಂಕಗಳು. {| class="wikitable" |- ! ದರ್ಗಾ ! ಸಂತರ ಹೆಸರು ! ಸ್ಥಳ ! ಸಂತನಕೂಡು ಉತ್ಸವದ ದಿನಾಂಕ ([[ಹಿಜರಿ ಪಂಚಾಂಗ]])) |- | ಸಿಕಂದರ್‌ ಮಲೈ | ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ರಾಜಿ.. | [[ತಿರುಪಾರಾಂಕುಂದ್ರಂ]] | [[ರಜಾಬ್]]-15 |- | ಕಣವೈ | ಜರತ್‌‌ ಸೈಯದ್‌ ಇಬ್ರಾಹಿಂ ವಲೈಯುಲ್ಲಾಹ್‌ ರಾಜಿ.. | ಮೇಲಕ್ಕಳ್‌ | ರಬಿ' ಅಲ್‌-ಥಾಣಿ/0}-2 |- | ತಿರುವೇದಗಂ | ಹಜರತ್‌‌ ಷಾ ಹುಸೇನ್‌ ಪರ್ಹೇಜ್‌ ರಾಜಿ... | [[ಷೋ/ಶೋಲಾವಂದನ್]] | [[ಮು/ಮೊಹರ್ರಂ]]-26 |- |} === ತೆಪ್ಪೋರ್ಚವಂ/ತೆಪ್ಪೋತ್ಸವ === ಈ ಉತ್ಸವವನ್ನು ಜನವರಿ ತಿಂಗಳಲ್ಲಿ, ಥಾ/ಥಯ್‌ ತಮಿಳು ತಿಂಗಳಿನ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಅಲಂಕೃತವಾದ ದೇವತೆ ಮೀನಾಕ್ಷಿ ಹಾಗೂ ಆಕೆಯ ಪತಿಯ ಪ್ರತಿಮೆಗಳನ್ನು ವರ್ಣಮಯ ಮೆರವಣಿಗೆಯಲ್ಲಿ ಮೀನಾಕ್ಷಿ ದೇವಸ್ಥಾನದಿಂದ ದೊಡ್ಡದಾದ ಮಾರಿಯಮ್ಮನ್‌ ತೆಪ್ಪಕುಲಂಗೆ ಕರೆದೊಯ್ಯಲಾಗುತ್ತದೆ. ಈ ಪ್ರತಿಮೆಗಳನ್ನು ಮಿನುಗುತ್ತಿರುವ ದೀಪಗಳು ಹಾಗೂ ಹೂವಿಗಳಿಂದ ಅಲಂಕೃತವಾದ ತೆಪ್ಪದ ಮೇಲಿಟ್ಟು ಕೆರೆಯ ಮೇಲೆ ತೇಲಿ ಬಿಡಲಾಗುತ್ತದೆ. [http://www.madurai.org.uk/culture/float-festival.html ಇಲ್ಲಿ ನೋಡಿ] === ಮತ್ತು ಪೊಂಗಲ್‌ &amp; ಪ್ರಸಿದ್ಧ ಅಲಂಗನಲ್ಲೂರ್‌ ಜಲ್ಲಿಕಟ್ಟು === == ಪ್ರವಾಸೋದ್ಯಮ ಮತ್ತು ಹೆಗ್ಗುರುತುಗಳು == ಭಾರತದ ಅತಿ ಪ್ರಮುಖ [[ಹಿಂದು]] ತೀರ್ಥಯಾತ್ರಾ ಸ್ಥಳಗಳಲ್ಲಿ ಮಧುರೈ ಒಂದಾಗಿದೆ. ನಗರವು ಹಾಗೂ ಬಹು ಸಂಖ್ಯೆಯ ದೇಶದೊಳಗಿನ ಯಾತ್ರಾರ್ಥಿಗಳನ್ನು ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 2007ರಲ್ಲಿ ಸರಿಸುಮಾರು 4,100,000 ಪ್ರವಾಸಿಗರು ಮಧುರೈಗೆ ಭೇಟಿ ನೀಡಿದ್ದರು, ಅವರಲ್ಲಿ 224,000<ref>{{cite web|url= http://www.hindu.com/2007/11/05/stories/2007110555110600.htm|title= Tourism works around temple to be over by March|accessdate= 2009-01-24|archive-date= 2007-11-07|archive-url= https://web.archive.org/web/20071107054448/http://www.hindu.com/2007/11/05/stories/2007110555110600.htm|url-status= dead}}</ref> ಮಂದಿ ವಿದೇಶಿಗರಿದ್ದರು. ==== ಮೀನಾಕ್ಷಿ -ಸುಂದರೇಶ್ವರರ್ ದೇಗುಲ ==== [[ಚಿತ್ರ:Gopurams of the Madurai Meenakshi Temple, Madurai, Tamil Nadu, India (2004) 350.jpg|thumb|right|ಮೀನಾಕ್ಷಿ ಅಮ್ಮನ್‌ ದೇವಾಲಯ]] ಇಂದಿಗೂ ಭಾರತದ ಅತಿ ಪ್ರಮುಖ ಸಾಂಸ್ಕೃತಿಕ ಮತ್ತು ವಾಸ್ತುವೈಭವದ ಹೆಗ್ಗುರುತುಗಳಲ್ಲಿ ಒಂದಾಗಿರುವ ಮಧುರೈನ [[ಮೀನಾಕ್ಷಿ-ಸುಂದರೇಶ್ವರರ್‌]] ದೇಗುಲವನ್ನು ಮೂಲತಃ ಪ್ರಾಚೀನ ಪಾಂಡ್ಯರ ಅರಸ ಕುಲಶೇ/ಸೇಖರನು ಕಟ್ಟಿಸಿದ್ದು ಎನ್ನಲಾಗುತ್ತದೆ. [[ತಮಿಳುನಾಡಿನ ಪ್ರಧಾನ ಶಿವ ದೇವಾಲಯ]]ಗಳಲ್ಲಿ ಇದೂ ಒಂದಾಗಿದೆ. ಚಕ್ರವ್ಯೂಹದಂತಹ ಸುತ್ತುಬಳಸಿನ ಜಟಿಲ ರಚನೆಯ ಮೀನಾಕ್ಷಿ ದೇಗುಲವು ದೇವತೆ ಮೀನಾಕ್ಷಿ ಮತ್ತು ಆಕೆಯ ಪತಿ ಸುಂದರೇಶ್ವರರ್‌ (''ಸ್ಫುರದ್ರೂಪಿ ದೇವ'' )ರ ಪ್ರೇಮವನ್ನು ಆಚರಿಸುವ ವಿಶ್ವಪ್ರಸಿದ್ಧವಾಗಿದೆ<ref name="FrommersIndia" />. ಪ್ರಾಚೀನ ಮಧುರೈ ನಗರವನ್ನು ಕಮಲದ ಆಕೃತಿಯಲ್ಲಿ ನಿರ್ಮಿಸಲಾಗಿದ್ದು, ದೇಗುಲವು ಕೇಂದ್ರಭಾಗದಲ್ಲಿದ್ದು ರಸ್ತೆಗಳು ಹಾಗೂ ರಾಜಮಾರ್ಗಗಳು ಒಂದರ ನಂತರ ಒಂದರಂತೆ ಏಕಕೇಂದ್ರಿತವಾಗಿ ಕೇಂದ್ರದಿಂದ ಹೊರಕ್ಕೆ ಬರುವಂತೆ ಇದೆ. ದಂತಕಥೆಯೊಂದರ ಪ್ರಕಾರ ನಗರಕ್ಕೆ ಹೆಸರಿಡಬೇಕಾದ ದಿನದಂದು, ಮಹಾಶಿವನು ನಗರ ಹಾಗೂ ನಗರದ ಜನರ ಮೇಲೆ ತನ್ನ ಜಟೆಯಿಂದ ಅಮೃತವನ್ನು ಪ್ರೋಕ್ಷಿಸಿ ಆಶೀರ್ವದಿಸಿದನು. ಹಾಗಾಗಿ ನಗರವು ''ಮಧುರಾಪುರಿ'' ಎಂದರೆ ''ಪವಿತ್ರ ಅಮೃತ ನಗರಿ'' ಎಂಬರ್ಥ ಬರುವ ಹೆಸರನ್ನು ಹೊಂದಿತು. ಈ ದಂತಕಥೆಯು ಉಳಿದಂತೆ ದ್ರಾವಿಡ ನಗರವಾಗಿದ್ದ ಮಧುರೈನ ವ್ಯುತ್ಪನ್ನವನ್ನು ಸಂಸ್ಕೃತೀಕರಿಸಲು/ಆರ್ಯವ್ಯುತ್ಪನ್ನಕ್ಕೆ ಬದಲಿಸಲು ತಡವಾಗಿ ಹೆಣೆದಿರಬಹುದಾಗಿದ್ದ ಕಥೆಯಾಗಿರಬಹುದು. ಇದೇ ಸ್ಥಳದಲ್ಲಿ ನಟರಾಜರ್‌ ದೇವನು ತನ್ನ ಬಲಗಾಲೆತ್ತಿ ನೃತ್ಯ ಮಾಡಿದ್ದು. (ಕಾಲ್‌ ಮಾರಿಯ ಆದಿಯಾ ನಟರಾಜರ್). ಮಹಾಶಿವನಿಗೆ ನಿರ್ಮಾಣವಾದ ದೇಗುಲವನ್ನು ಕಂಡು ಆನಂದವಾಗಿ ವಿಭಿನ್ನರೀತಿಯ ನೃತ್ಯವನ್ನು ಮಾಡಿದನು. [[ಕನ್ನಗಿ]] ಇಡೀ ನಗರವನ್ನು ದಹಿಸಿದ ಮೇಲೂ ಉಳಿದುಕೊಂಡ ದೇವಸ್ಥಾನವಿದು. ಪ್ರಸಕ್ತ ಕನಿಷ್ಟ 2009ರ ಕೊನೆಯವರೆಗೆ ಎಲ್ಲಾ ಗೋಪುರಗಳನ್ನು ಅದರ ಮೇಲಿನ ಶೀಲ್ಪಕಲೆಗಳು ಕಾಣದಂತೆ ಮರೆಮಾಚಿ ಅಪಾರದರ್ಶಕ ಮುಸುಕುಗಳು ಹಾಗೂ ಚೌಕಟ್ಟುಗಳನ್ನು ಇಳಿಬಿಡಲಾಗಿದೆ. ==== ತಿರುಮಲೈ ನಾಯಕರ್‌ ಮಹಲ್‌ ==== [[ಚಿತ್ರ:30Madura Tirumala Nayakkas Palace.jpg|thumb|right|120px|ತಿರುಮಲೈ ನೈಕರ್‌ ಮಹಲ್‌]] ಈ ಅರಮನೆ ಕಟ್ಟಡವನ್ನು 1636ರಲ್ಲಿ ಇಂಡೋ-ಸಾರಸ್ಯನ್‌ /ಭಾರತೀಯ ಇಸ್ಲಾಂ ಶೈಲಿಯಲ್ಲಿ [[ತಿರುಮಲೈ ನಾಯಕರ್‌]] ರಾಜನು ಕಟ್ಟಿಸಿದ. ಈ ಕಟ್ಟಡವು ಈಗ ರಾಷ್ಟ್ರೀಯ ಸ್ಮಾರಕವಾಗಿದ್ದು ತಮಿಳುನಾಡಿನ ಪುರಾತತ್ವ ಇಲಾಖೆಯ ಆಶ್ರಯದಲ್ಲಿದೆ. ಮೂಲ ಅರಮನೆ ಕಟ್ಟಡವು ಪ್ರಸ್ತುತ ಕಟ್ಟಡದ ನಾಲ್ಕರಷ್ಟು ದೊಡ್ಡದಾಗಿತ್ತು. ಅದನ್ನು, ಸ್ವರ್ಗ-ವಿಲಾಸ ಮತ್ತು ರಂಗ-ವಿಲಾಸ ಎಂದು ಎರಡು ಭಾಗಗಳನ್ನಾಗಿ ವಿಭಜಿಸಲಾಗಿತ್ತು. ಈ ಪ್ರತಿಯೊಂದು ವಿಭಾಗದಲ್ಲಿಯೂ ರಾಜವಂಶ ನಿವಾಸಗಳು, ರಂಗಮಂದಿರ, ದೇಗುಲಗಳು, ಮಹಡಿ/ವಠಾರಗಳು, ಶಸ್ತ್ರಾಗಾರ, ಪಲ್ಲಕ್ಕಿ ಸ್ಥಳ, ವಾದ್ಯಕೂಟ, ವಸತಿ ಸಮುಚ್ಛಯ, ಕೊಳಗಳು, ಮತ್ತು ಉದ್ಯಾನಗಳಿದ್ದವು. ಕಟ್ಟಡದ ಮೇಲ್ಛಾವಣಿಯಲ್ಲಿ ಶೈವ ಹಾಗೂ ವೈಷ್ಣವ ಪಂಥದ ವಿಸ್ತಾರವಾದ ಚಿತ್ರಗಳಿಂದ ಅಲಂಕೃತವಾಗಿದ್ದವು. ಸ್ವರ್ಗವಿಲಾಸಂ ಎಂದು ಹೆಸರಾದ ಯಾವುದೇ ತೊಲೆ ಇಲ್ಲವೇ ಜಂತಿಗಳಿಂದ ಆಧಾರ ಹೊಂದಿಲ್ಲದ ಪೂರ್ಣವಾಗಿ ಗಾರೆ ಹಾಗೂ ಇಟ್ಟಿಗೆಗಳಿಂದ ನಿರ್ಮಿತವಾದ ಕಮಾನುಗಳಿಂದ ಅಲಂಕೃತವಾದ ಅಷ್ಟಭುಜಾಕೃತಿಯ ಮೊಗಸಾಲೆಯನ್ನು ಹೊಂದಿದೆ. ಅದರ ಗುಮ್ಮಟಗಳ ಮೇಲೆ ಹಾಗೂ ಕಮಾನುಗಳ ಮೇಲೆ ಮಾಡಿರುವ ನಯವಾದ ಗಾರೆ ಕಲೆ ಅತ್ಯದ್ಭುತವಾಗಿದೆ. ದೊಡ್ಡ ಗಾತ್ರದ ಸ್ತಂಭಗಳು ಮತ್ತು ಕಟ್ಟೋಣಗಳು ವಾಸ್ತುಶಿಲೆಯ ಮೇಲಿನ ಪ್ರೌಢಿಮೆಯನ್ನು ತೋರಿಸುತ್ತವೆ. ಒಳಾಂಗಣ/ದರ್ಬಾರು/ರಾಜಾಸ್ಥಾನ ಹಾಗೂ ನೃತ್ಯ ಅಂಗಳಗಳು ಸಂದರ್ಶಕರಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಪ್ರತಿಯೊಂದು 58 ಅಡಿ ಎತ್ತರ ಹಾಗೂ 5 ಅಡಿ ಸುತ್ತಳತೆ ಹೊಂದಿರುವ ಒಟ್ಟು 248 ಸ್ತಂಭಗಳಿವೆ. ರಾಜರುಗಳು ಬಳಸುತ್ತಿದ್ದ ಪೀಠೋಪಕರಣಗಳು ಮತ್ತು ಗೃಹಸಾಮಗ್ರಿಗಳನ್ನು ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ತಮಿಳು ಹಾಗೂ ಆಂಗ್ಲ ಭಾಷೆಗಳಲ್ಲಿ "ಸಿಲಾಪ್ಪಥಿಕಾರಂ"ನ ಕಥನ ಚಿತ್ರಿಸುವ "ಬೆಳಕು ಹಾಗೂ ಸಂಗೀತದ" ಪ್ರದರ್ಶನಗಳನ್ನು ಅರಮನೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ಅರಮನೆಯು ''ಬಾಂಬೆ'', ''ಇರುವರ್'' ‌, ''ಗುರು'' ಮತ್ತು ''ಜೋಡಿ'' ಮುಂತಾದ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ==== ಖಾಜಿಮರ್‌ ದೊಡ್ಡ ಮಸೀದಿ (ಪೆರಿಯಾ ಪಲ್ಲಿವಾಸಲ್‌) ಮತ್ತು ಮಕ್‌ಬರಾ ==== [[ಚಿತ್ರ:kazimarbigmosque.JPG|right|thumb|185px|ಖಾಜಿಮರ್‌ ದೊಡ್ಡ ಮಸೀದಿ, ಮಧುರೈ]] [[ಚಿತ್ರ:maqbara.jpg|left|thumb|185px|ದೊಡ್ಡ ಮಸೀದಿಯ ಬಳಿಯಿರುವ ಮಧುರೈ ಹಜರತ್‌ರ ಮಕಬರಾ]] ಮಧುರೈ ನಗರದ ಹೃದಯಭಾಗದಲ್ಲಿ ಪ್ರಸಿದ್ಧ [[ಮಸೀದಿ]] (ಮಸ್ಜಿದ್‌) ಇದೆ, [[ಪೆರಿಯರ್‌]] (ಕೇಂದ್ರ) ಬಸ್‌‌ ನಿಲ್ದಾಣದಿಂದ ಕೇವಲ 500 ಮೀಟರ್‌ಗಳಷ್ಟು ಹಾಗೂ ಮಧುರೈ ರೈಲ್ವೆ ಜಂಕ್ಷನ್‌ನ ಆಗ್ನೇಯ ದಿಕ್ಕಿನಲ್ಲಿ 1 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಮಧುರೈನಲ್ಲಿನ ಪ್ರಪ್ರಥಮ [[ಮುಸ್ಲಿಮ]]ರ ಪೂಜಾಸ್ಥಳವಾದ ಈ [[ಮಸೀದಿ]]ಯನ್ನು 13ನೇ ಶತಮಾನದಲ್ಲಿ [[ಓಮನ್‌]]ನಿಂದ ಬಂದ ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ ಹಜರತ್‌‌ ಖಾಜಿ ಸೈಯದ್‌ ತಜುದ್ದೀನ್‌ರು ಆಗಿನ ಪಾಣಿದಿಯಾ/ಪಾಂಡ್ಯ ರಾಜ, ಕೂ‌(ನ್) ಪಾಂಡಿಯನ್‌ರಿಂದ ಈ ಸ್ಥಳವನ್ನು ಪಡೆದು ಕಟ್ಟಿಸಿದರು. '''[http://www.maqbara.com ಮಧುರೈನ ಪ್ರಸಿದ್ಧ ಹಜರತ್‌‌ಗಳ] {{Webarchive|url=https://web.archive.org/web/20190820142549/http://www.maqbara.com/ |date=2019-08-20 }} ದರ್ಗಾ ಆಗಿರುವ [[ಮಧುರೈ ಮಕ್‌ಬರಾ]]''' ಸಹಾ('''ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ''' - ಹಜರತ್‌‌ ಮೀರ್‌ ಅಹಮದ್‌ ಇಬ್ರಾಹಿಂ, ಹಜರತ್‌‌ ಮೀರ್‌ ಅಮ್ಜದ್‌ ಇಬ್ರಾಹಿಂ ಮತ್ತು ಹಜರತ್‌‌ ಸೈಯದ್‌ ಅಬ್ದುಸ್‌ ಸಲಾಂ ಇಬ್ರಾಹಿಂ ರಹಮತುಲ್ಲಾಹಿ ಅಲೈಹಿಂ) ಈ [[ಮಸೀದಿ]]ಯ ಆವರಣದಲ್ಲಿಯೇ ಇದೆ. ಖಾಜಿ ಸೈಯದ್‌ ತಜುದ್ದೀನರ ಎಲ್ಲಾ ವಂಶಸ್ಥರು (ಹಕ್‌ದಾರ್‌ಗಳು - ಈ [[ಮಸೀದಿ]]ಯ ಷೇರುದಾರರುಗಳನ್ನು ಸೈಯದ್‌ಗಳೆಂದು ಕರೆಯುತ್ತಾರೆ) ಇದೇ ಪ್ರದೇಶದಲ್ಲಿಯೇ (ಖಾಜಿ ಮಾರ್‌ ಬೀದಿ) ಸುಮಾರು 700 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ವಾಸವಾಗಿದ್ದು ಆಗಿನಿಂದ ಈ [[ಮಸೀದಿ]]ಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸೈಯದ್‌ ತಜುದ್ದೀನರನ್ನು ಸುಲ್ತಾನರ ಕಾಲದಲ್ಲಿ ಖಾಜಿಯೆಂದು ನೇಮಕ ಮಾಡಲಾಗಿತ್ತು, ಹಾಗೂ ಈಗಲೂ ಮಧುರೈನ ಖಾಜಿ ಮಾರ್‌ ಬೀದಿಯಲ್ಲಿ ವಾಸವಾಗಿರುವ ಅವರ ವಂಶಸ್ಥರನ್ನೇ [http://www.tn.gov.in ತಮಿಳುನಾಡು ಸರ್ಕಾರ] ದ ವತಿಯಿಂದ ಖಾಜಿಯನ್ನಾಗಿ ನೇಮಕ ಮಾಡಲಾಗುತ್ತಿದೆ. ಎಲ್ಲಾ ಸೈಯದ್‌ಗಳು [[ಇಸ್ಲಾಂ]]ನ [[ಹನಫಿ]] ಪಂಥದ [[ಸುನ್ನಿ]] ಪಂಗಡಕ್ಕೆ ಸೇರಿದವರಾಗಿದ್ದಾರೆ. ಖಾಜಿ ಸೈಯದ್‌ ತಜುದ್ದೀನರ [[ವಂಶಸ್ಥರು]]ಗಳಲ್ಲಿ ಬಹುತೇಕ ಮಂದಿ [[ಷಾದಿಲಿಗಳು]] (ಷಾಜುಲಿ) ಸೂಫಿ ಪಂಥದ [http://www.shazuli.com ಫಸ್ಸಿಯತುಷ್‌ ಷಾದಿಲಿಯಾ] {{Webarchive|url=https://web.archive.org/web/20200114084609/http://www.shazuli.com/ |date=2020-01-14 }} ವನ್ನು ಪಾಲಿಸುತ್ತಾರೆ. ==== ಗಾಂಧಿ ವಸ್ತುಸಂಗ್ರಹಾಲಯ ==== [[ಚಿತ್ರ:Gandhi museum, Madurai.jpg|right|thumb|ಗಾಂಧಿ ವಸ್ತುಸಂಗ್ರಹಾಲಯ]] ಈ ವಸ್ತುಸಂಗ್ರಹಾಲಯವು [[ಮಹಾತ್ಮಾ ಗಾಂಧಿ]]ಯವರ ಬಗ್ಗೆ ಮಾಹಿತಿ ನೀಡುವುದಲ್ಲದೇ, ಪ್ರಮುಖವಾಗಿ [[ನಾಥೂರಾಮ್‌ ಗೋಡ್ಸೆ]]ಯಿಂದ [[ಹತ್ಯೆಯಾದಾಗ]] ಅವರು ಧರಿಸಿದ್ದ ರಕ್ತಸಿಕ್ತ ಮೂಲ ವಸ್ತ್ರದ ಭಾಗವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆ ವಸ್ತ್ರದ ಉಳಿದ ಭಾಗವನ್ನು ದೆಹಲಿಯ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಗಾಂಧಿ ಸಂಗ್ರಹಾಲಯಗಳೆಂದು ಹೆಸರಾದ ಭಾರತದಲ್ಲಿನ 5 ವಸ್ತುಸಂಗ್ರಹಾಲಯಗಳಲ್ಲಿ (ಉಳಿದವು ಮುಂಬಯಿ, ಬರಖ್‌ಪುರ್‌, ಸಾಬರ್‌ಮತಿ/ಸಬರ್‌ಮತಿ ಮತ್ತು ಪಾಟ್ನಾ) ಈ ವಸ್ತುಸಂಗ್ರಹಾಲಯವೂ ಒಂದು.<ref>{{cite web|url=http://www.thaindian.com/newsportal/health/gandhi-relics-should-be-a-medium-to-spread-the-message-gandhi-museum-director_100162967.html|title=Gandhi relics should be a medium to spread the message: Gandhi Museum director|accessdate=2009-03-08|archive-date=2012-03-15|archive-url=https://web.archive.org/web/20120315002205/http://www.thaindian.com/newsportal/health/gandhi-relics-should-be-a-medium-to-spread-the-message-gandhi-museum-director_100162967.html|url-status=dead}}</ref> ಗಾಂಧಿಯವರ ಜೀವಿತ ಕಾಲದಲ್ಲಿನ ಅವರು ವಿಶ್ವದಾದ್ಯಂತದ ಅನೇಕ ಮುಖಂಡರೊಡನೆ ಕಾಣಿಸಿಕೊಂಡಿರುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಸಂದರ್ಭಗಳ ಬಹಳಷ್ಟು ಛಾಯಾಚಿತ್ರಗಳನ್ನು ಕೂಡಾ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. [[ಮಾರ್ಟಿನ್‌ ಲೂಥರ್‌ ಕಿಂಗ್‌]] Jr.ರು 1959ರಲ್ಲಿ ತಾವು ಕೈಗೊಂಡಿದ್ದ ಭಾರತ ಪ್ರವಾಸದಲ್ಲಿ ಈ ವಸ್ತುಸಂಗ್ರಹಾಲಯಕ್ಕೆ ಸಹಾ ಭೇಟಿ ನೀಡಿದರು ಹಾಗೂ ಇದರಿಂದ ಪ್ರಭಾವಿತರಾಗಿಯೇ ಮುಂದೆ ತಾವು ಜನಾಂಗೀಯ ತಾರತಮ್ಯಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಕೈಗೊಂಡರು ಎನ್ನಲಾಗುತ್ತದೆ <ref>{{cite web|url= http://www.hindu.com/2006/07/01/stories/2006070122320300.htm|title= Madurai soil for Cleveland|accessdate= 2009-01-24|archive-date= 2007-10-17|archive-url= https://web.archive.org/web/20071017161929/http://hindu.com/2006/07/01/stories/2006070122320300.htm|url-status= dead}}</ref>.ವಸ್ತುಸಂಗ್ರಹಾಲಯದ ಸಂದರ್ಶಕರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ==== ತಿರುಪರಾಕುಂದ್ರಂ ==== [[ಚಿತ್ರ:Tiruparankundram dargah.jpg|thumb|right|ತಿರುಪ್ಪರಂಕುಂದರಂ ಬೆಟ್ಟಗಳ ಮೇಲಿನ ಹಜರತ್‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ದರ್ಗಾ.]] ತಿರುಪರಾಕುಂದ್ರಂ ಮಧುರೈ ನಗರ ಕೇಂದ್ರದಿಂದ 8&nbsp;km ಅಥವಾ 5 ಮೈಲುಗಳಷ್ಟು ದೂರದಲ್ಲಿದೆ. ತಿರುಪರಾಕುಂದ್ರಂ ದೇವಾಲಯವು ಮಧುರೈನ ಜನರಂತೆಯೇ ಧಾರ್ಮಿಕ ಸಾಮರಸ್ಯಕ್ಕೆ ಸಂಕೇತವಾಗಿದೆ. 13ನೇ ಶತಮಾನದ ಮೊದಲಭಾಗದಲ್ಲಿ [[ಮದೀನಾ]]ದ ಹಜರತ್‌‌ ಸುಲ್ತಾನ್‌ ಸೈಯದ್‌ ಇಬ್ರಾಹಿಂ ಷಹೀದ್‌ ಬಾದುಷಾರೊಡನೆ [[ಜೆಡ್ಡಾ]]ದಿಂದ ಇಲ್ಲಿಗೆ ಬಂದಿದ್ದ (ಈಗ [[ರಾಮನಾಥಪುರಂ ಜಿಲ್ಲೆ]]ಯ [[ಇರವಾಡಿ]]ಯಲ್ಲಿರುವ) [[ಮಹಮ್ಮದೀಯ]] ಸಂತ ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ ರಡಿಯಲ್ಲಾಹ್‌‌ ತಾ'ಅಲ್‌ ಅನ್ಹುರ ಸಮಾಧಿಯಿರುವ, ಮಹಮ್ಮದೀಯ ದರ್ಗಾ(ದೇಗುಲ)ವೊಂದು ಬೆಟ್ಟದ ಮೇಲಿದೆ. [[ತಮಿಳುನಾಡು]] ಮತ್ತು [[ಕೇರಳ]]ದ ಎಲ್ಲಾ ಭಾಗಗಳ ಜನರು [[ಧರ್ಮ]]ದ ಹಂಗಿಲ್ಲದೇ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. [[ರಾಮನಾಥಪುರಂ ಜಿಲ್ಲೆ]]ಯ [http://www.ervadi.com ಇರವಾಡಿ ದರ್ಗಾ] {{Webarchive|url=https://web.archive.org/web/20100213043122/http://www.ervadi.com/ |date=2010-02-13 }} ಕ್ಕೆ ಭೇಟಿ ನೀಡಿದವರು ಈ ದರ್ಗಾಕ್ಕೆ ಭೇಟಿ ನೀಡಲೇಬೇಕು ಎಂಬ ನಿಯಮವಿದೆ. [http://www.maqbara.com ಮಧುರೈ ಹಜರತ್‌ಗಳ] {{Webarchive|url=https://web.archive.org/web/20190820142549/http://www.maqbara.com/ |date=2019-08-20 }} ಲ್ಲಿ ಮೂರನೆಯವರಾದ ಸೈಯದ್‌ ಅಬ್ದುಸ್ಸಲಾಂ ಇಬ್ರಾಹಿಂ ಸಾಲಿಂ ಹಜರತ್‌‌ ಹಾಗೂ ಅವರ ಮಾತೃ ಮೂಲದ ಮೊಮ್ಮಗ ಸೈಯದ್‌ ಅಬ್ದುಸ್‌ ಸಲಾಂ ಇಬ್ರಾಹಿಂ ಸಾಹಿಬ್‌ ಹಜರತ್‌ರು ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾರನ್ನು ಸ್ತುತಿಸಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇಲ್ಲಿಗೆ ಬೇಡಿಕೆಯ ಹರಕೆಯೊಡನೆ ಬರುವವರ ಬೇಡಿಕೆಗಳು ಬಹಳ ಬೇಗನೇ ಕೈಗೂಡುವುದೆಂಬ ನಂಬಿಕೆ ಇರುವ ಕಾರಣ ಅವರನ್ನು ''ಮುಸ್ತಜಬ್‌ ಅದ್‌ ದು'ಆ'' ಸಿಕಂದರ್‌ ಬಾದುಷಾ ಎಂದು ಕರೆಯುತ್ತಾರೆ. [[ಅರೇಬಿಕ್‌]] ಭಾಷೆಯಲ್ಲಿ ''ಮುಸ್ತಜಬ್‌ ಅದ್‌ ದು'ಆ'' ಎಂದರೆ [[ಅಲ್ಲಾಹ]]ನಿಂದ ತನ್ನ [[ಬಿನ್ನಹಗಳನ್ನು]] ತಕ್ಷಣವೇ ಈಡೇರಿಸಿಕೊಳ್ಳಬಲ್ಲ ಸಂತ ಎಂದರ್ಥ. ಪ್ರತಿ ಹಿಜ್ರಿ ವರ್ಷದ [[ರಜಬ್‌]] ಮಹಮ್ಮದೀಯ ತಿಂಗಳಿನ 17ನೇ ರಾತ್ರಿ ಹಜರತ್‌‌ ಸುಲ್ತಾನ್‌ ಸಿಕಂದರ್‌ ಬಾದುಷಾ ಷಹೀದ್‌ರ ಸ್ಮಾರಕ ವಾರ್ಷಿಕ ಉರುಸ್‌ ಉತ್ಸವವನ್ನು ನಡೆಸಲಾಗುತ್ತದೆ. <br />ಸಾಂಪ್ರದಾಯಿಕ ದಂತಕಥೆಯ ಪ್ರಕಾರ ಮುರುಗನ್‌ ದೇವಾನೈ/ದೇವಯಾನಿ/ದೇವೈನೈಳನ್ನು ಮುರುಗನ್‌‌ನ ಆರು ಪವಿತ್ರ [[ನಿವಾಸ]]ಗಳಲ್ಲಿ (ಅರುಪಾದೈ ವೀಡು, ಎಂದರೆ "ಆರು ಯುದ್ಧ ಶಿಬಿರಗಳು") ಮೊದಲನೆಯದಾದ <ref>{{cite web|url= http://www.murugan.org/temples/parankundram.htm |title=Tirupparankundram | accessdate = 2007-05-26}}</ref><ref>{{cite web|url=http://www.maduraidirectory.com/tourism/thiru.php|title= The first Aru Padai Veedu|accessdate = 2007-05-25}}</ref> ತಿರುಪರಾಕುಂದ್ರಂ ಮುರುಗನ್‌‌ ದೇವಾಲಯದಲ್ಲಿ ಮದುವೆಯಾದನೆಂದು ಪ್ರತೀತಿ ಇದೆ ಈ ಆಹ್ವಾನವೀಯುವ ಗುಹಾಲಯವು ಮೀನಾಕ್ಷಿ ದೇಗುಲಕ್ಕಿಂತ ಹಳೆಯದಾಗಿರುವುದಲ್ಲದೇ, ವಿಶೇಷವಾಗಿ ಮಹಿಳೆಯರು ಮೊಂಬತ್ತಿ/ಕಂದೀಲು/ದೀಪಗಳನ್ನು ಹಚ್ಚಿಡುವ ಅಥವಾ ದೇಗುಲದ ನೆಲದ ಸುತ್ತಲೂ ಕುಳಿತು ಬಣ್ಣಬಣ್ಣದ ಪುಡಿಗಳನ್ನು, ಬೂದಿ ಮತ್ತು ಹೂವುಗಳನ್ನು ಬಳಸಿ ''ಕೋಲಂ'' ಅಥವಾ ''ರಂಗೋಲಿ'' ವಿನ್ಯಾಸಗಳನ್ನು ದುರ್ಗಾದೇವಿಗೆ ಕಾಣಿಕೆಯಾಗಿ ಪ್ರದರ್ಶಿಸುವ ಶುಕ್ರವಾರಗಳಂದು ಮೀನಾಕ್ಷಿ ದೇಗುಲಕ್ಕಿಂತ ಪವಿತ್ರ ವಾತಾವರಣ ನಿರ್ಮಾಣವಾಗಿರುತ್ತದೆ<ref name="FrommersIndia" />. === ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ === [[ಚಿತ್ರ:Gorippalayam.jpg|right|thumb|180px|ಉರುಸ್‌ನ ಸಮಯದಲ್ಲಿ ಗೋರಿಪ್ಪಾಲಯಂ ದರ್ಗಾ.]] ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂಬ ಹೆಸರು '''''ಸಮಾಧಿ'' ''' ಎಂಬರ್ಥ ಬರುವ [[ಪರ್ಷಿಯನ್‌]] ಪದ '''''ಗೊರ್‌'' ''' ನಿಂದ ವ್ಯುತ್ಪನ್ನಗೊಂಡಿದೆ. ಇಬ್ಬರು ಪ್ರಖ್ಯಾತ [[ಮಹಮ್ಮದೀಯ]] ಸಂತರು ಮತ್ತು ಮಧುರೈನ ರಾಜರುಗಳಾಗಿದ್ದ ಹಜರತ್‌‌ ಸುಲ್ತಾನ್‌ ಅಲಾವುದ್ದೀನ್‌ ಬಾದುಷಾ (ರಡಿಯಲ್ಲಾಹ್‌‌) ಮತ್ತು ಹಜರತ್‌‌ ಸುಲ್ತಾನ್‌ ಷಂಸುದ್ದೀನ್‌ ಬಾದುಷಾ (ರಡಿಯಲ್ಲಾಹ್‌‌)ರ ಸಮಾಧಿಗಳು ಇಲ್ಲಿರುವುದರಿಂದ ಈ ಪ್ರದೇಶವನ್ನು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂದು ಕರೆಯುತ್ತಾರೆ. ಮಧುರೈನ A.V.ಸೇತುವೆಯಿಂದ ಸುಂದರವಾದ ಹಸಿರು ಬಣ್ಣದ ಸಮಾಧಿಯನ್ನು ನೋಡಬಹುದಾಗಿದ್ದು, ಅದು [[ವೈಗೈ ನದಿ]]ಯ ಉತ್ತರದ ದಂಡೆಯ ಮೇಲಿರುವ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ ಆಗಿದೆ. ಇಲ್ಲಿ ವಿಸ್ಮಯಗೊಳಿಸುವ ವಿಚಾರವೆಂದರೆ 20 ಅಡಿ ಎತ್ತರದ ಹಾಗೂ 70 ಅಡಿ ವ್ಯಾಸದ ಸಮಾಧಿಯು ಅಜ್ಹಗಾ ಬೆಟ್ಟದಿಂದ ತಂದಿದ್ದ ಏಕಶೀಲೆಯಲ್ಲಿ ನಿರ್ಮಿತವಾದುದಾಗಿದೆ. [[ತಮಿಳುನಾಡಿನ]] ಎಲ್ಲಾ ಭಾಗಗಳಿಂದಲೂ ಜನರು ಇಲ್ಲಿಗೆ ಬಂದು ಆಶೀರ್ವಾದಗಳನ್ನು ಪಡೆದು ತೃಪ್ತರಾಗಿ ಹಿಂತಿರುಗುತ್ತಾರೆ. ಇಬ್ಬರು ಮುಸ್ಲಿಂ ರಾಜರುಗಳು ಸಹೋದರರಾಗಿದ್ದು 13ನೇ ಶತಮಾನದಲ್ಲಿ [[ಓಮನ್‌]]ನಿಂದ ಇಲ್ಲಿಂದ [[ಇಸ್ಲಾಂ]] ಧರ್ಮವನ್ನು ಹರಡಲು ಬಂದು ಮಧುರೈನ ಉತ್ತರ ಭಾಗವನ್ನು ಆಳಿದ್ದರು. ಖಾಜಿ ಮಾರ್‌ ಬೀದಿಯ ಹಜರತ್‌‌ ಖಾಜಿ ಸೈಯದ್‌ ತಜುದ್ದೀನ್‌ ರಡಿಯಲ್ಲಾಹ್‌‌ರು ಅವರಿಗೆ Govt. [[ಖಾಜಿ]](ಮಹಮ್ಮದೀಯ ಕಾನೂನು ಸಲಹೆಗಾರ ಮತ್ತು ನ್ಯಾಯಾಧೀಶ )ಯಾಗಿದ್ದರು. ದರ್ಗಾದಲ್ಲಿರುವ [[ಮಕ್‌ಬರಾ]]ದ ಆವರಣದ ಹೊರಭಾಗದಲ್ಲಿ ಒಂದು ಪ್ರಾಚೀನ [[ತಮಿಳು]] [[ಶಾಸನ/ಶಿಲಾಲೇಖ]]ವನ್ನು ನೋಡಬಹುದು. ಈ [[ಶಾಸನ]]ದ ಮೇಲಿನ ಮಾಹಿತಿಯ ಅರ್ಥವೇನೆಂದರೆ, "ಸುಲ್ತಾನ್‌ ಅಲಾವುದ್ದೀನ್‌ ಬಾದುಷಾ, ಮತ್ತು ಸುಲ್ತಾನ್‌ ಷಂಸುದ್ದೀನ್‌ ಬಾದುಷಾ ([[ದೆಹಲಿ]]ಯ ಸುಲ್ತಾನ್‌ರುಗಳೆಂದು ಕರೆಯಲ್ಪಡುವ)ರ ವಂಶಸ್ಥರು ಆಗಿನ ರಾಜ ಕೂ(ನ್‌‌) ಪಾಂಡಿಯನ್‌ರಿಂದ ಒಂದು ಅಡಿ ಉದ್ದದ [[ಚಿನ್ನ]]ವನ್ನು ಕೊಟ್ಟು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾದ ಸ್ಥಳವನ್ನು ಹಾಗೂ ಇತರ ಆರು ಹಳ್ಳಿಗಳನ್ನು (ಅರ್ಥಾತ್‌ ಬೀಬಿಕುಲಂ, ಚೊಕ್ಕಿಕುಲಂ, ಚೋಲಿಕುಡಿ, ಚಿರುದೂರ್‌, ಕನ್ನನೆಂಡಲ್‌, ತಿರುಪ್ಪಾಲೈ ) 14,000 ಚಿನ್ನದ ನಾಣ್ಯಗಳ ಬೆಲೆಗೆ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ ಗೋರಿಪ್ಪಾಳಯಂ ದರ್ಗಾದ ನಿರ್ವಹಣೆಗಾಗಿ ಕೊಂಡುಕೊಂಡಿದ್ದಾರೆ". ವೀರಪ್ಪ [[ನಾಯಕ್ಕರ್‌]]ರ ಆಳ್ವಿಕೆಯ ಕಾಲದಲ್ಲಿ ದರ್ಗಾದ ಹಕ್‌ದಾರ್‌ರಿಗೂ ಹಾಗೂ ನಾಯಕ್ಕರ್‌ ಸರ್ಕಾರದ ನೌಕರರಿಗೂ ಆರು ಹಳ್ಳಿಗಳ ಕುರಿತಂತೆ ವಾಗ್ವಾದ ಆರಂಭವಾಯಿತು. ಈ ಮೊಕದ್ದಮೆಯನ್ನು ರಾಜ ವೀರಪ್ಪ ನಾಯಕ್ಕರ್‌ರ ಮುಂದೆ ಬಿನ್ನವಿಸಿದಾಗ, ವಿಚಾರಣೆ ನಡೆಸಿದ ರಾಜನು ಕೂ(ನ್‌‌) ಪಾಂಡಿಯನ್‌ರಿಂದ ಬರೆಸಲ್ಪಟ್ಟ ದಾಖಲೆಗಳನ್ನು ಪರಿಶೀಲಿಸಿ 1573 A.D.ಯಲ್ಲಿ ಆರು ಹಳ್ಳಿಗಳು ಹಾಗೂ ದರ್ಗಾದ ಪ್ರದೇಶವು ಸುಲ್ತಾನ್‌ರ ವಂಶಸ್ಥರಿಗೆ ಸೇರಿದ್ದು ಹಾಗೂ ಇದು ಸೂರ್ಯ ಚಂದ್ರರಿರುವವರೆಗೆ ಅವರ ಉಪಭೋಗದಲ್ಲೇ ಉಳಿಯತಕ್ಕದ್ದು, ಹಾಗೂ ಇದನ್ನು ಉಲ್ಲಂಘಿಸಿದವನು [[ಗಂಗಾನದಿ]]ಯ ದಂಡೆಯ ಮೇಲೆ ಗೋವಿನ ವಧೆ ಮಾಡಿದ ಪಾಪಕ್ಕೆ ಗುರಿಯಾಗುತ್ತಾನೆ ಎಂದು ತನ್ನ ತೀರ್ಪನ್ನು ನೀಡಿದನು" ಈ ಶಾಸನವನ್ನು 13ನೇ ಶತಮಾನದಿಂದಲೂ ದರ್ಗಾ ಅಸ್ತಿತ್ವದಲ್ಲಿದೆಯೆಂಬುದನ್ನು ರುಜುವಾತುಪಡಿಸುವ ಪ್ರಮಾಣವಾಗಿ ಗಣಿಸಲಾಗಿದೆ. ಪ್ರತಿ [[ಹಿಜ್ರಿ]] ವರ್ಷದ [[ರಬಿ ಅಲ್‌-ಅವ್ವಲ್‌]] ಮಹಮ್ಮದೀಯ ತಿಂಗಳಿನ 15ನೇ ರಾತ್ರಿ ಈ ದರ್ಗಾದ ವಾರ್ಷಿಕ ಉರುಸ್‌ ಉತ್ಸವವನ್ನು ನಡೆಸಲಾಗುತ್ತದೆ. {{-}} === ಕೂದಲ್‌ ಅಜ್ಹಗರ್‌ ಕೋಯಿಲ್‌ === ಇಲ್ಲಿ ನವಗ್ರಹಗಳನ್ನೂ ಹೊಂದಿರುವ ಸುಂದರವಾದ ವಿಷ್ಣು ದೇವಾಲಯವಿದೆ (ಸಾಮಾನ್ಯವಾಗಿ ನವಗ್ರಹಗಳು ಶಿವ ದೇವಾಲಯಗಳಲ್ಲಿ ಮಾತ್ರವೇ ಇರುತ್ತವೆ). ಈ ದೇವಾಲಯಕ್ಕೆ ಸಮೀಪದಲ್ಲಿಯೇ ಹಯಗ್ರೀವರ್‌ (ಕುದುರೆ/"ಹಯ"ಗ್ರೀವ ಅವತಾರವಿದು) ಪ್ರಮುಖ ದೇವರಾಗಿರುವ ಹಯಗ್ರೀವರ್‌ ದೇವಾಲಯವಿದೆ. ನೀರಿನಲ್ಲಿ ಮುಳುಗಿದ್ದ ಮಹಾಕಾವ್ಯವನ್ನು ಮತ್ತೆ ಭೂಮಿಗೆ ಹಯಗ್ರೀವರ್‌ ದೇವರೇ ತಂದ ಕಾರಣ ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ದೈನಂದಿನ ಪ್ರಾರ್ಥನೆಯನ್ನು ಇಲ್ಲಿಯೇ ಮಾಡುತ್ತಾರೆ. ನಗರದ ಮಧ್ಯಭಾಗದಲ್ಲಿರುವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇದು ಖಾಜಿ ಮಾರ್‌ ಬೃಹತ್‌ ಮಸೀದಿ (ಪೆರಿಯಾ ಪಲ್ಲಿವಾಸಲ್‌)ಯ ಉತ್ತರಕ್ಕೆ 100 mtrsಗಳಷ್ಟು ದೂರದಲ್ಲಿದ್ದರೆ, ಸುನ್ನಂಬುಕರ ಬೀದಿಯ ದಕ್ಷಿಣಕ್ಕಿದೆ. ಈ ದೇವಾಲಯವು [[ಮೀನಾಕ್ಷಿ ದೇವಾಲಯ]]ಕ್ಕಿಂತ ಹಳೆಯದೆಂದು ಹೇಳಲಾಗುತ್ತದೆ. ಈ ದೇವಾಲಯದ ಬಳಿಯಲ್ಲೇ ಮತ್ತೊಂದು ಶಿವ ದೇವಾಲಯವಿದೆ ಹಾಗೂ ಆ ದೇವಾಲಯವನ್ನು ನನ್ಮೈ ತರುವರ್‌ ದೇವಾಲಯವೆಂದು ಕರೆಯುತ್ತಾರೆ. ದಂತಕಥೆಯ ಪ್ರಕಾರ ತಾನು ಮಧುರೈನ ಚಕ್ರವರ್ತಿ/ರಾಜನಾಗಿದ್ದಾಗ ಸ್ವತಃ ಶಿವನೇ ಕಟ್ಟಿಸಿದ್ದ ದೇವಾಲಯವಾಗಿದೆ. ಈಗಲೂ ಸಹಾ ದೇವಾಲಯದ ಕರುವರಿಯಲ್ಲಿ ಮೀನಾಕ್ಷಿ ಲಿಂಗವನ್ನು ಪೂಜಿಸುತ್ತಿರುವ ಹಾಗೂ ಪೂರ್ಣರೂಪದ ಶಿವನ ಭವ್ಯ ಮೂರ್ತಿಯನ್ನು ಕಾಣಬಹುದು. ಮತ್ತೊಂದು ಗಮನಾರ್ಹ ವೈಷ್ಣವ/ವಿಷ್ಣು ದೇವಾಲಯವೆಂದರೆ ಕೋಡಲ್‌ ಅಜ್ಹಗರ್‌ ದೇವಾಲಯದ ಬಳಿಯಿರುವ ಕೃಷ್ಣ ದೇವರಿಗೆ ಮೀಸಲಾಗಿರುವ ಮದನ ಗೋಪಾಲನ್‌ ದೇವಾಲಯವಾಗಿದೆ. === St. ಮೇರಿಯ ಕ್ಯಾಥೆಡ್ರಲ್‌ ಚರ್ಚ್‌/ಇಗರ್ಜಿ === ಮಧುರೈನ St. ಮೇರಿಯ ಕ್ಯಾಥೆಡ್ರಲ್‌ [[ಮಧುರೈ ಬಿಷಪ್ಪರ ಪ್ರಾಂತ್ಯದ ರೋಮನ್‌ ಕ್ಯಾಥೊಲಿಕ್‌‌]] ಪೀಠವಾಗಿದೆ. ಇದು [[ಭಾರತ]]ದಲ್ಲಿರುವ ಪ್ರಾಚೀನ [[ರೋಮನ್‌ ಕ್ಯಾಥೊಲಿಕ್‌‌]] ಇಗರ್ಜಿಗಳಲ್ಲಿ ಒಂದಾಗಿದ್ದು ಮಧುರೈ ರೈಲು ನಿಲ್ದಾಣದ ಆಗ್ನೇಯ ದಿಕ್ಕಿನಲ್ಲಿ 2&nbsp;km ದೂರದಲ್ಲಿ ಹಾಗೂ ತಿರುಮಲೈ ನಾಯಕ್‌ ಮಹಲ್‌ನಿಂದ 200 ಮೀಟರ್‌ಗಳಷ್ಟು ದೂರದಲ್ಲಿದೆ. {{-}} == ರಾಜಕೀಯ == === ರಾಜ್ಯ ಶಾಸನಸಭೆ === ಮಧುರೈ ನಗರವನ್ನು ರಾಜ್ಯ ಶಾಸನಸಭೆಯ ಮೂರು ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ. ಅವುಗಳೆಂದರೆ [[ಪೂರ್ವ ಮಧುರೈ]], [[ಕೇಂದ್ರ ಮಧುರೈ]] ಮತ್ತು [[ಪಶ್ಚಿಮ ಮಧುರೈ]]. 2009ರ [[ಗಡಿನಿರ್ಣಯ]]ದ ನಂತರ, [[ಉತ್ತರ ಮಧುರೈ]] ಮತ್ತು [[ದಕ್ಷಿಣ ಮಧುರೈ]] ಕ್ಷೇತ್ರಗಳನ್ನು ರಚಿಸಲಾಗಿದೆ. CPI ಮತ್ತು CPMಗಳಂತಹಾ ಎಡ ಪಕ್ಷಗಳಿಗೆ ಗಮನಾರ್ಹ ಬೆಂಬಲವಿದೆ, ಇದು ವಿಶೇಷವಾಗಿ ಪೂರ್ವ ಮಧುರೈನಲ್ಲಿ ಹೆಚ್ಚು. ಸಾಮಾನ್ಯವಾಗಿ ಎಡ ಪಕ್ಷಗಳು ಇತ್ತೀಚೆಗೆ DMK ಅಥವಾ ADMKಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಪರಿಣಾಮವಾಗಿ ಮಧುರೈ CPM MLAಗಳನ್ನು ಹೊಂದಿದೆ. ಆದರೆ 1977ರಿಂದ, 1996 ಮತ್ತು 2001ರಲ್ಲಿ [[ತಮಿಳು ಮಾನಿಲಾ ಕಾಂಗ್ರೆಸ್‌]]ನವರು DMK ಮತ್ತು ADMKಗಳೊಂದಿಗೆ ಮೈತ್ರಿ ಮಾಡಿಕೊಂಡಾಗ ಮೇಲುಗೈ ಸಾಧಿಸಿದ್ದನ್ನು ಹೊರತುಪಡಿಸಿದರೆ ADMK ಮತ್ತು DMK ಪಕ್ಷಗಳು ಈ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿವೆ. ಹಾಗೆಯೇ 1984 ಮತ್ತು 1991ರಲ್ಲಿ ಕಾಂಗ್ರೆಸ್‌ ಕೂಡಾ ADMKನೊಂದಿಗೆ ಮೈತ್ರಿ ಮಾಡಿಕೊಂಡಾಗ ಗೆಲುವು ಕಂಡಿತ್ತು. ರಾಜಕಾರಣಿಯಾದ ಬದಲಾದ ನಟ [[M.G. ರಾಮಚಂದ್ರನ್‌]]ರು ಗೆಲುವು ಪಡೆದ ಅನೇಕ ಕ್ಷೇತ್ರಗಳಲ್ಲಿ ಪಶ್ಚಿಮ ಮಧುರೈ ಕ್ಷೇತ್ರವು ಸಹಾ ಒಂದು. [[1980ರ ತಮಿಳುನಾಡು ಶಾಸನಸಭೆಯ ಮರುಚುನಾವಣೆ]]ಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು. {| class="wikitable" style="float:left;margin:1em 0 1em 1em;font-size:95%" |+ <td>'''ಪೂರ್ವ ಮಧುರೈ ಮತಗಳು ''' <br />''' ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು''' </td> |- ! ವರ್ಷ ![[AIADMK+]] ![[DMK+]] |- style="text-align:center" | style="background:honeyDew"|'''[[2006]]''' | style="background:honeyDew"|'''43.7%''' ''57,208'' | style="background:#fff3f3"|41.0% ''53,741'' |- style="text-align:center" | style="background:honeyDew"|'''[[2001]]''' | style="background:honeyDew"|'''48.1%''' ''48,465'' | style="background:#fff3f3"|47.4% ''47,757'' |- style="text-align:center" | style="background:#fff3f3"|'''[[1996]]''' | style="background:honeyDew"|17.7% ''17,465'' | style="background:#fff3f3"|'''62.4%''' ''61,723'' |- style="text-align:center" | style="background:honeyDew"|'''[[1991]]''' | style="background:honeyDew"|'''63.4%''' ''59,586'' | style="background:#fff3f3"|34.7% ''32,664'' |- style="text-align:center" | style="background:#fff3f3"|'''[[1989*]]''' | style="background:honeyDew"|20.3% ''20,871'' | style="background:#fff3f3"|'''44.3%''' ''45,579'' |- style="text-align:center" | style="background:#fff3f3"|'''[[1984]]''' | style="background:honeyDew"|47.9% ''45,131'' | style="background:#fff3f3"|'''51.2%''' ''48,247'' |- style="text-align:center" | style="background:honeyDew"|'''[[1980]]''' | style="background:honeyDew"|'''59.6%''' ''57,019'' | style="background:#fff3f3"|37.6% ''35,953'' |- style="text-align:center" | style="background:honeyDew"|'''[[1977]]''' | style="background:honeyDew"|'''43.1%''' ''32,342'' | style="background:#fff3f3"|21.6% ''16,211'' |} {| class="wikitable" style="margin:auto;margin:1em 0 1em 1em;font-size:95%" |+ <td>'''ಕೇಂದ್ರ ಮಧುರೈ''' <br />''' ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು''' </td> |- ! ವರ್ಷ ![[AIADMK+]] ![[DMK+]] |- style="text-align:center" | style="background:#fff3f3"|'''[[2006]]''' | style="background:honeyDew"|38.2% ''35,992'' | style="background:#fff3f3"|'''45.8%''' ''43,185'' |- style="text-align:center" | style="background:honeyDew"|'''[[2001]]''' | style="background:honeyDew"|'''46.5%''' ''34,393'' | style="background:#fff3f3"|46.3% ''34,246'' |- style="text-align:center" | style="background:#fff3f3"|'''[[1996]]''' | style="background:honeyDew"|14.6% ''11,841'' | style="background:#fff3f3"|'''46.7%''' ''38,010'' |- style="text-align:center" | style="background:honeyDew"|'''[[1991]]''' | style="background:honeyDew"|'''62.3%''' ''47,325'' | style="background:#fff3f3"|35.2% ''26,717'' |- style="text-align:center" | style="background:#fff3f3"|'''[[1989*]]''' | style="background:honeyDew"|13.3% ''11,243'' | style="background:#fff3f3"|'''46.0%''' ''33,484'' |- style="text-align:center" | style="background:honeyDew"|'''[[1984]]''' | style="background:honeyDew"|'''50.8%''' ''41,272'' | style="background:#fff3f3"|48.0% ''39,012'' |- style="text-align:center" | style="background:#fff3f3"|'''[[1980]]''' | style="background:honeyDew"|'''58.1%''' ''45,700'' | style="background:#fff3f3"|40.2% ''31,566'' |- style="text-align:center" | style="background:#fff3f3"|'''[[1977]]''' | style="background:honeyDew"|'''39.9%''' ''29,399'' | style="background:#fff3f3"|19.9% ''14,676'' |} * ಸೂಚನೆ: 1989ರಲ್ಲಿ, [[ಜಾನಕಿ ಬಣ]] ಮತ್ತು [[ಜಯಲಲಿತಾ ಬಣ]]ವೆಂದು ADMK ಎರಡು ಬಣಗಳಾಗಿ ವಿಭಜಿತವಾಯಿತು. ಜಾನಕಿ ಬಣ ಮಾತ್ರವೇ ಪೂರ್ವ ಮಧುರೈ ಮತ್ತು ಕೇಂದ್ರ ಮಧುರೈ ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. === ಲೋಕಸಭೆ === ಮಧುರೈನ ಎಲ್ಲಾ ಐದು ಕ್ಷೇತ್ರಗಳೂ ಮಧುರೈ (ಲೋಕಸಭಾ ಕ್ಷೇತ್ರ )ದ ಭಾಗವಾಗಿದೆ<ref>{{cite web | url = http://archive.eci.gov.in/se2001/background/S22/TN_ACPC.pdf | title = List of Parliamentary and Assembly Constituencies | accessdate = 2008-10-08 | work = Tamil Nadu | publisher = Election Commission of India | archive-date = 2008-10-31 | archive-url = https://web.archive.org/web/20081031131000/http://archive.eci.gov.in/se2001/background/S22/TN_ACPC.pdf | url-status = dead }}</ref> == ಮಧುರೈನ ಸುತ್ತಮುತ್ತಲಿರುವ ಪ್ರವಾಸೀ ತಾಣಗಳು == ಮಧುರೈ ನಗರವು ಆಯಕಟ್ಟಿನ ಸ್ಥಳದಲ್ಲಿರುವುದರಿಂದ ದಕ್ಷಿಣ [[ತಮಿಳುನಾಡಿನ]] ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಂಡಿದೆ. [http://www.carrentalmadurai.com/Travel/ ಮಧುರೈನ ಸುತ್ತಮುತ್ತಾ ಸಂದರ್ಶಕರು ನೋಡಬಯಸುವ ಪ್ರವಾಸೀ ಸ್ಥಳಗಳು] {{Webarchive|url=https://web.archive.org/web/20091202042311/http://www.carrentalmadurai.com/travel/ |date=2009-12-02 }} ಅನೇಕವಿವೆ. * [[ಅಜ್ಹಗರ್‌ ಕೋವಿಲ್‌]] ನಗರದಿಂದ ಸುಮಾರು 25&nbsp;km ದೂರವಿರುವ ಇದೊಂದು ವಿಷ್ಣು ದೇವಾಲಯ. ಈ ಸ್ಥಳವನ್ನು ಬೆಟ್ಟಗಳು ಸುತ್ತುವರೆದಿವೆ. ಈ ದೇವಾಲಯದ ಪ್ರಧಾನ ದೇವತೆಯೆಂದರೆ ಕಲ್ಲಜ್ಹಗರ್‌. ಚಿತ್ತಿರೈ ತಿರುವಿಜ್ಹಾ ಎಂಬ [[ತಮಿಳು ಹೊಸ ವರ್ಷ]]ದ ಉತ್ಸವವನ್ನು ಅನೇಕ ಶತಮಾನಗಳಿಂದ ಇದೇ ದೇವಾಲಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅಜ್ಹಗರ್‌ ಕೋವಿಲ್‌ನ ಪ್ರವೇಶ ದ್ವಾರದಲ್ಲಿ [[ಬದರಿ ನಾರಾಯಣ ದೇವಾಲಯ]]ವನ್ನು ಸಹಾ ನೋಡಬಹುದು, ಇದನ್ನು ಉತ್ತರ ಭಾರತದ ಕೈಲಾಸ ಪರ್ವತದಲ್ಲಿರುವ ಬದ್ರೀನಾಥ್‌ನಂತೆಯೇ ನಿರ್ಮಿಸಲಾಗಿದೆ: ಇಲ್ಲಿನ ಪ್ರಮುಖ ಮೂರ್ತಿಯು, ನರ ನಾರಾಯಣರಿಂದ ಸುತ್ತುವರೆಯಲ್ಪಟ್ಟು ಧ್ಯಾನಮಗ್ನ ಭಂಗಿಯಲ್ಲಿರುವ ವಿಷ್ಣುವನ್ನು ಬಿಂಬಿಸುತ್ತದೆ. ಕಲ್ಲಲಾಗರ್‌ ತಮಿಳುನಾಡಿನ ಪ್ರಸಿದ್ಧ ಹಬ್ಬವಾದ/ಉತ್ಸವವಾದ ಚಿತ್ತಿರೈ ಉತ್ಸವದ ಹಿಂದಿನ ದಿನ ದೇವಾಲಯಕ್ಕೆ ಭೇಟಿ ನೀಡುತ್ತಾನೆಂದು ನಂಬಿಕೆ ಇದೆ. ಆತ ತನ್ನ ಪ್ರಯಾಣವನ್ನು ಬದರಿ ನಾರಾಯಣ ದೇವಾಲಯವನ್ನು ಹಾದು ಅಲಗರ್‌ ಕೋಯಿಲ್‌ನಿಂದ ಆರಂಭಿಸುತ್ತಾನೆ. ಇದೇ ಸಮಯದಲ್ಲಿ ಆತ ವೈಗೈ ನದಿ ಸಮೀಪದ ಮಧುರೈನ ಪೂರ್ವ ಹೊರವಲಯದಲ್ಲಿರುವ ವಂಡಿಯೂರಿಗೆ ಭೇಟಿ ನೀಡುತ್ತಾನೆ. ನಂಬಿಕೆಯ ಪ್ರಕಾರ ಆತ ತನ್ನ ಸಹೋದರಿಯ ಮದುವೆಗೆ ತಾನು ತಡವಾದೆ ಎಂಬುದನ್ನು ಅರಿತು ನದಿಯನ್ನು ದಾಟಲು ನಿರಾಕರಿಸಿ/ದಾಟದೇ ನಿರಾಶೆಯಿಂದ ಅಲಗರ್‌ ಕೋಯಿಲ್‌ಗೆ ಮರಳುತ್ತಾನೆ ಎಂಬ ನಂಬಿಕೆ ಇದೆ. ಇಲ್ಲಿಯ ಬೆಟ್ಟಗಳ ಮೇಲೆ [[ಪಜಮುಡಿರ್‌ಚೋಳೈ]] ಎಂಬ ಹೆಸರಿನಿಂದ ಪ್ರಸಿದ್ಧವಾದ ಮುರುಗನ್‌ ದೇವರ ದೇವಾಲಯವಿದೆ. ಈ ದೇವಾಲಯವು ಮುರುಗನ್‌‌ನ ಅರುಪಾದೈ ವೀಡುಗಳಲ್ಲಿ ಕೊನೆಯದಾಗಿದ್ದು ಇಲ್ಲಿ ಆತನನ್ನು ಪತ್ನಿಯರಾದ ದೇವನೈ ಮತ್ತು ವಲ್ಲಿಯರ ಜೊತೆಗೆ ನೋಡಬಹುದು. * [[ಕೊಡೈಕೆನಾಲ್‌]] ಮಧುರೈನಿಂದ ಸುಮಾರು 120 kmಗಳಷ್ಟು ದೂರದಲ್ಲಿ ಭಾರತದಲ್ಲಿನ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾದ ಕೊಡೈಕೆನಾಲ್‌/ಕೊಡೈಕನಾಲ್‌ ನಗರವಿದೆ. ಇದನ್ನು ಬೆಟ್ಟಗಳ ರಾಜಕುಮಾರಿ/ರಾಣಿ ಎಂದೂ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 2,130 mಗಳಷ್ಟು ಎತ್ತರದಲ್ಲಿ ಕೊಡೈ ನಗರವಿದೆ. * [[ವೈಗೈ ಅಣೆಕಟ್ಟು]] ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 70&nbsp;km ದೂರದಲ್ಲಿ ವೈಗೈ ಅಣೆಕಟ್ಟು ಇದೆ. ವಾರಾಂತ್ಯದಲ್ಲಿ ದೀಪಗಳ ಅಲಂಕಾರದಲ್ಲಿ ಈ ಅಣೆಕಟ್ಟು ಬೆರಗು ಹುಟ್ಟಿದುವಂತಹಾ ದೃಶ್ಯ ವೈಭವ ಹೊಂದಿರುತ್ತದೆ. * [[ರಾಮೇಶ್ವರಂ]] ಪವಿತ್ರ ನಗರವಾದ ರಾಮೇಶ್ವರಂ ದೇವಾಲಯಗಳ ನಗರವಾದ ಮಧುರೈನಿಂದ ಸುಮಾರು 164 ಕಿಲೋಮಿಟರ್‌ಗಳಷ್ಟು ದೂರದಲ್ಲಿದೆ. * ಸುರುಳಿ ಜಲಪಾತ ಶ್ರೀಮಂತ ಸಸ್ಯರಾಶಿ ಮತ್ತು ಪುಷ್ಪರಾಶಿಗಳ ಮಧ್ಯವಿರುವ ಸುರುಳಿ ಜಲಪಾತವು ಸೂಕ್ತ ಪಿಕ್‌ನಿಕ್‌ ಸ್ಥಳವಾಗಿದೆ. ಇದು ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 123 kmಗಳಷ್ಟು ದೂರದಲ್ಲಿದೆ. * [[ಟೇಕ್ಕಡಿ]] / ಕುಮಿಲಿ ಟೇಕ್ಕಡಿಯು ಕೇರಳದ [[ಇಡುಕ್ಕಿ ಜಿಲ್ಲೆ]]ಯ ಪೆರಿಯಾರ್‌ ವನ್ಯಜೀವಿಧಾಮವು ವಿಶ್ವದ ಅತ್ಯಾಕರ್ಷಕ ನೈಸರ್ಗಿಕ ವನ್ಯಜೀವಿ ಸಂರಕ್ಷಣಾಲಯವಾಗಿದೆ. 360;km²ದಷ್ಟು ದಟ್ಟ ಹಸಿರು ಕಾನನವನ್ನು ಒಳಗೊಂಡಿರುವ 777&nbsp;km²ದಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಪೆರಿಯಾರ್‌ ವನ್ಯಜೀವಿಧಾಮವನ್ನು ಹುಲಿಗಳ ಅಭಯತಾಣವೆಂದು 1978ರಲ್ಲಿ ಘೋಷಿಸಲಾಗಿದೆ. ಇದು ಮಧುರೈನಿಂದ 155 kmಗಳಷ್ಟು ದೂರದಲ್ಲಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ ನೆಲೆಯಾಗಿದೆ. * [[ಕೌಟ್ರಲ್ಲಂ]] (ತಿರುನಲ್ವೇಲಿಯ ಬಳಿ) ಜಲಪಾತಗಳಿಗೆ ಹೆಸರುವಾಸಿಯಾದ ಇದು ಮಧುರೈನಿಂದ 160 kmಗಳಷ್ಟು ದೂರದಲ್ಲಿದೆ. 'ದಕ್ಷಿಣದ ಖನಿಜಜಲ ಚಿಲುಮೆ' ಎಂದು ಹೆಸರಾಗಿರುವ ಈ ಪ್ರದೇಶದಲ್ಲಿ ಅಪಾರವಾದ ನೈಸರ್ಗಿಕ ಸೌಂದರ್ಯವಿದೆ. == ಇದನ್ನೂ ನೋಡಿರಿ == * [http://view360.in/virtualtour/madurai/ ಮಧುರೈನ '''ಮೀನಾಕ್ಷಿ ಅಮ್ಮನ್‌ ದೇವಾಲಯ''' ದ 360 ಡಿಗ್ರಿ ಪರಸ್ಪರ ವರ್ತನೆಯ/ಇಂಟರ್ಯಾಕ್ಟೀವ್‌ ಅವಾಸ್ತವಿಕ ನೋಟ] {{Webarchive|url=https://web.archive.org/web/20091024153603/http://www.view360.in/virtualtour/madurai/ |date=2009-10-24 }} * [[ಮಧುರೈನ ಸಾಫ್ಟ್‌ವೇರ್‌/ತಂತ್ರಾಂಶ ಕಂಪೆನಿಗಳು]] * [[ಮಧುರೈ (ಲೋಕಸಭಾ ಕ್ಷೇತ್ರ )]] * [[ಮಧುರೈ ಜಿಲ್ಲೆ]] * [[ಮಧುರೈ ಉಪಭಾಷೆ]] * [[ಮಧುರೈ ಜಿಲ್ಲೆಯಲ್ಲಿರುವ ಮಹಾವಿದ್ಯಾಲಯಗಳು ಹಾಗೂ ಸಂಸ್ಥೆಗಳ ಪಟ್ಟಿ]] {{Template group |list = {{Hindu holy cities}} {{Municipal corporations of Tamil Nadu}} {{Tamil Nadu}} }} * [http://www.bharatrail.net/ ಭಾರತೀಯ ರೈಲ್ವೆಯ ಪ್ರಯಾಣಿಕರ ವಿಚಾರಣಾ ಸೇವೆ ಭಾರತ್‌ರೈಲ್‌] {{Webarchive|url=https://web.archive.org/web/20091221100303/http://www.bharatrail.net/ |date=2009-12-21 }} == ಉಲ್ಲೇಖಗಳು == {{Commons category}} {{reflist|2}} {{Interwikineeded}} [[ವರ್ಗ:ಭಾರತದ ಪಟ್ಟಣಗಳು]] [[ವರ್ಗ:ಮಧುರೈ]] [[ವರ್ಗ:ಹಿಂದೂ ಪವಿತ್ರ ನಗರಗಳು]] [[ವರ್ಗ:ತಮಿಳುನಾಡಿನ ನಗರಗಳು ಮತ್ತು ಪಟ್ಟಣಗಳು]] [[ವರ್ಗ:ಮಧುರೈ ರೈಲ್ವೇ ವಿಭಾಗ]] [[ವರ್ಗ:ಭಾರತೀಯ ರೈಲ್ವೆಯ ವಿಭಾಗಗಳು]] [[ವರ್ಗ:ದಕ್ಷಿಣ ರೈಲ್ವೆ (ಭಾರತ ) ವಲಯ]] [[ವರ್ಗ:ತಮಿಳುನಾಡಿನ ನಗರಗಳು]] sw39fv6go9tkonzf3mvcsothw6ipkde ಕಥೆಯಾದಳು ಹುಡುಗಿ 0 77441 1371618 1340603 2026-04-16T18:18:48Z NesaraNesara 98708 Clean-up. ಲೇಖಕರ ಪರಿಚಯ, ಬಾಲ್ಯ ಕುರಿತ ಮಾಹಿತಿಗಳನ್ನು ತುಂಬಲಾಗಿದೆ; ಅದರ ಅಗತ್ಯ ಇಲ್ಲಿಲ್ಲ. ಅದನ್ನು ಲೇಖಕರ ಹೆಸರಿನ ಪುಟದಲ್ಲಿ ಸೇರಿಸಬಹುದು. ಇದು ಮುಖ್ಯವಾದ ಕೃತಿಯೊಂದರ ಕುರಿತ ಪುಟ, ಅದರ ಮಾಹಿತಿ ಮಾತ್ರ ಇರ್ಬೇಕು. 1371618 wikitext text/x-wiki {{cn}} {{cleanup|ಲೇಖನ|reason=ಪ್ರಬಂಧ ಮಾದರಿ ಲೇಖನ, ಉಲ್ಲೇಖಗಳಿಲ್ಲ. ಯಶವಂತ ಚಿತ್ತಾಲರ ಪರಿಚಯ ಲೇಖನದಂತಿದ್ದು, ಲೇಖನದ ಹೆಸರಿಗೂ ವಿಷಯಕ್ಕೂ ಹೊಂದುತ್ತಿಲ್ಲ.}} '''ಕಥೆಯಾದಳು ಹುಡುಗಿ''' : [[ಯಶವಂತ ಚಿತ್ತಾಲ]] ನವ್ಯಪಂಥದ ಲೇಖಕ ಮತ್ತು ಕಥೆಗಾರ, ಕಾದಂಬರಿಕಾರರಲ್ಲಿ ಒಬ್ಬರಾದ [[ಯಶವಂತ ಚಿತ್ತಾಲ]] ಬರೆದ ಕತೆಗಳ ಗುಚ್ಛ. ಚಿತ್ತಾಲರ ಈ ಕಥಾಸಂಕಲನದ ಎಲ್ಲಾ ಕತೆಗಳಲ್ಲೂ ಚಿತ್ತಾಲರ ಆತ್ಮಚರಿತ್ರೆಯ ಅಂಶಗಳಿವೆ. ಅವರ ವೈಯಕ್ತಿಕ ಬದುಕಿನ ಬೇರುಗಳಿವೆ. ಮಾನವಜಗತ್ತನ್ನು ‘ಕಂಡುಹಿಡಿದು’ ಅದನ್ನು ದಾಖಲೆಗಳೊಳಿಸುವಂಥ ಕಥಾಸಾಹಿತ್ಯದ ನಿಜವಾದ ಉದ್ದೇಶವನ್ನು ಸಾಧಿಸುವ ಈ ಕತೆಗಳು ಒಂದು ಕ್ರಿಯಾಶೀಲ ಮನಸ್ಸಿನ ಹರಹಿಗೆ ಸಾಕ್ಷಿಯಾಗುತ್ತವೆ. ಕತೆಯಾದಳು ಹುಡುಗಿ ಕಥಾಸಂಕಲನದಲ್ಲಿ ‘ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ’, ‘ಕತೆಯಾದಳು ಹುಡುಗಿ’, ‘ತ್ರಯೋದಶ ಪುರಾಣ’, ‘ಅಶ್ವತ್ಥಾಮ’, ‘ಮುಖಾಮುಖಿ’, ‘ಚಕ್ರವ್ಯೂಹ’, ‘ಉದ್ಧಾರ’, ‘ಬೀಗ ಮತ್ತು ಬೀಗದಕೈ’ ಎಂಬ 8 ಸಣ್ಣಕತೆಗಳನ್ನು ಒಳಗೊಂಡಿದ್ದು; ಈ ಕಥಾ ಸಂಕಲನವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಹಾರಾಷ್ಟ್ರ ಸರ್ಕಾರದ ಗೌರವ ಪುರಸ್ಕಾರ ಪಡೆದುಕೊಂಡಿದೆ. ‘ಕತೆಯಾದಳು ಹುಡುಗಿ’ ಸಂವೇದಾನಶೀಲ ಲೇಖಕನೊಬ್ಬನ ವೇದನೆಯ ಇನ್ನೊಂದು ಮುಖವನ್ನು ತೋರಿಸುವುದು. ಇಲ್ಲಿ ಜಾನಕಿಯ ಮೇಲೆ ನಡೆದ ಅತ್ಯಾಚಾರವು ಕ್ರೌರ್ಯದ ಕಾಮಕ್ಕೆ ನಿದರ್ಶನವಾಗಿದೆ. ಇದು ರಕ್ತದ ಕ್ಯಾನ್ಸರ್‍ನಿಂದ ಸತ್ತ ಮಗಳ ಸಾವನ್ನು ಭದ್ರವಾಗಿ ನೆಲೆಗೊಳಿಸಲು ವೈಭವೀಕರಿಸಿ ಬರೆದದ್ದು. ಈ ಹಿನ್ನೆಲೆಯಲ್ಲಿ ಜಾನಕಿಯ ಸ್ಥಾನಮಾನ, ವರ್ಗ, ಸಾಮಾಜಿಕ ಪ್ರತಿಕ್ರಿಯೆ ಇವುಗಳನ್ನು ಉದ್ದೇಶ ಪೂರ್ವಕವಾಗಿ ಗಮನಿಸಲೆಂದೇ ನಿರೂಪಕರು ಸಾಕಷ್ಟು ಪ್ರಯತ್ನಿಸಿದ್ದಾರೆ. ಇಲ್ಲಿ ಇರುವುದು ಯಾಂತ್ರಿಕವಾದ ಸಂಘರ್ಷ. ಕತೆಯ ದೃಷ್ಠಿಯಿಂದ ಅಷ್ಟೇನೂ ಮುಖ್ಯವಲ್ಲದ ಹಲವಾರು ವಸ್ತುಸಂಗತಿಗಳು ಲೇಖಕರನ್ನು ಗೊಂದಲಗೊಳಿಸಿವೆ. ಸಾಹಿತ್ಯಿಕ ವಾತಾವರಣದಲ್ಲಿ ವೈಯಕ್ತಿಕ ಅನುಭವಗಳಾದ ದುಃಖ, ಸಾವು ಇವುಗಳಿಗೆ ಸಾಮಾಜಿಕ ಮಹತ್ವ ಇರುವುದಿಲ್ಲ. ಸಾಮಾಜಿಕ ಹಿನ್ನೆಲೆ ಇರದಿದ್ದರೆ ಅದಕ್ಕೆ ಯಾವ ಮಹತ್ವವೂ ಇರುವುದಿಲ್ಲ. ಹಾಗೆಯೇ ಲೇಖಕನ ಮಗಳ ಸಾವು ಸಹ ಆತನಿಗೆ ತನ್ನ ಸಾಹಿತ್ಯ ಸೃಷ್ಟಿಗೆ ವಸ್ತುವಾಗದು. ಆದರೂ ಅಭಿವ್ಯಕ್ತಿಗೊಳಿಸದೆ ಇರಲೂ ಆತನಿಗೆ ಸಾಧ್ಯವಿಲ್ಲ. ಆದ್ದರಿಂದಲೇ ತನ್ನ ಮಗಳನ್ನೇ ಝೋಪಡ ಪಟ್ಟಿಯಲ್ಲಿ ವಾಸಮಾಡುತ್ತಿರುವ ಕಾರ್ಮಿಕನೊಬ್ಬನ ಮಗಳಾಗಿ ಕಲಾತ್ಮಕವಾಗಿ ಚಿತ್ರಿಸಿ, ಅವಳ ಮೇಲೆ ಸ್ಕೂಟರಲ್ಲಿ ಬರುವ ಇಬ್ಬರು ಯುವಕರು ಅತ್ಯಾಚಾರ ಮಾಡುವುದನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ. ನವ್ಯಪಂಥದ ಲೇಖಕರು ತಮ್ಮ ಕಥೆಗಳಲ್ಲಿ ವಾಸ್ತವವನ್ನು ನೇರ ದೃಷ್ಠಿಕೋನದಿಂದ ನೋಡುವುದರಿಂದಲೇ ಲೈಂಗಿಕತೆ, ಅನೈತಿಕತೆ, ಅತ್ಯಾಚಾರಗಳ ಅತಿಯಾದ ವಿಜೃಂಭಣೆ ಮಾಡುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಇದಕ್ಕೆ ಮತ್ತೊಂದು ತಿರುವು ಬರುವಂತೆಯೂ ಕತೆಗಾರರೂ ಬೇರೊಂದು ಸನ್ನಿವೇಶ ಜೋಡಿಸಿದ್ದಾರೆ. ಛಸ್ನಾಲ ಗಣಿ ಕಾರ್ಮಿಕನ ಮಗಳಾದ ಆ ಜಾನಕಿ, ಗಣಿಯಲ್ಲಿ ನೀರು ನುಗ್ಗಿ ನೂರಾರು ಜನ ಮೃತಪಟ್ಟ ದಿನ ತಂದೆಯ ದಾರಿ ಕಾಯುತ್ತಿರುವಾಗ ಈ ಅತ್ಯಾಚಾರ ಸಂಭವಿಸುವುದು. ಜಾನಕಿಯ ಸಾವಿನ ಬಗೆಗೆ ಸಮಾಜ ಪ್ರತಿಕ್ರಿಯಿಸುವ ಬಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಸ್ಥಿತಿ ಸೃಜನಶೀಲ ಬರಹಕ್ಕೆ ಬೇಕಾಗಿರಲಿಲ್ಲವೇನೋ ಅನ್ನಿಸುತ್ತದೆ. ಆದರೆ ಈ ಕತೆ ಹಾಗೂ ಚಿತ್ತಾಲರ ಬಹುಪಾಲು ಕತೆಗಳು ಹೊರಗಿನಿಂದ ಹೇರಲ್ಪಟ್ಟ ಅಂಶಗಳಿಂದ ನರಳುತ್ತವೆ. ಅಂದರೆ ಈ ಕತೆ ಎಲ್ಲರಿಂದಲೂ ಪ್ರಚಂಡ ಪ್ರಶಂಸೆಗೆ ಒಳಗಾಗುವುದು. ಕತೆಗಾರನ ಮೊದಲ ದುರಂತಕ್ಕೆ ಇದು ಇನ್ನೊಂದು ದುರಂತ. ಕತೆಯುದ್ದಕ್ಕೂ ವ್ಯಂಗ್ಯ, ಕತೆಗೆ ಹೊಸ ಆಯಾಮ ಕೊಡುವುದು, ಕತೆಯ ಕೊನೆಯಲ್ಲಿ ಕತೆಗಾರ ಮತ್ತು ಆತನ ಹೆಂಡತಿ ಅನಾಥಾಶ್ರಮಕ್ಕೆ ಹೋಗಿ ಒಂದು ಹೆಣ್ಣು ಮಗುವನ್ನು ತಂದು ಅವಳಿಗೆ ‘ಜಾನಕಿ’ ಎಂದೇ ಹೆಸರಿಡುವಂತಹ ಅಂಶಗಳಿಂದ ಕತೆಯು ಅರಗಿಸಿಕೊಳ್ಳಲಾಗದ ದೌರ್ಬಲ್ಯದಿಂದ ನರಳುತ್ತದೆ. ಹಾಗೂ ಮತ್ತೆ ಮತ್ತೆ ಬರುವಂತ ಸಾವಿನ ಮತ್ತು ಕಾಮದ ಸಂಕೇತಗಳು ಬೇಸರಗೊಳಿಸುತ್ತವೆ. ಈ ಬಗೆಯ ದೋಷದಿಂದ ಸೃಜನಶೀಲತೆಯ ಕಾಣ್ಕೆ ಕುಸಿಯುತ್ತದೆ. ಬದುಕಿನಲ್ಲಿ ಆಸೆಗಳನ್ನು ತುಂಬಿಕೊಂಡಿದ್ದ ಎಳೆಯ ಕಂಗಳ ಹದಿಮೂರರ ಮುಗ್ಧೆಯೊಬ್ಬಳು ಅತೀತವಾದ ಖಾಯಿಲೆಗೆ ಬಲಿಯಾದರೆ; ಇನ್ನೊಬ್ಬಳು ಮಾನವನ ಪಾಶವೀ ಕೃತ್ಯವಾದ ಕಾಮಕ್ಕೆ ಬಲಿಯಾದಳು. ಇಬ್ಬರ ಸಾವು ಸಾವೇ ಆಗಿದ್ದರೂ ಎರಡರ ಸಾವು ವಿಚಿತ್ರ ರೀತಿಯ ವಿರುದ್ಧ ದಿಕ್ಕಿನದು. ಸಾವನ್ನು ತಾನು ಮಾತ್ರ ಅರಿತವಳಂತೆ ‘ನನ್ನ ಕಥೆ ಬರೆಯಿರಿ’ ಎಂದು ಹೇಳಿಕೊಂಡ ಬಾಲೆ ಅಂದೇ ಕಾಲನ ವಶಕ್ಕೆ ಹೋದರೆ, ಹೆತ್ತವರ ನಿರೀಕ್ಷೆಯಲ್ಲಿದ್ದ ಇನ್ನೊಬ್ಬ ಮುಗ್ಧೆ ಕಾಮುಕ ರಕ್ಕಸರ ಕಾಮ ಪಿಪಾಸೆಗೆ ಬಲಿಯಾದಳು. ಒಬ್ಬ ವ್ಯಕ್ತಿಯ ಹುಟ್ಟಿನಿಂದಲೇ ಅವನ ಸಮಗ್ರ ವ್ಯಕ್ತಿತ್ವ ಎಂತಹದಾಗುವುದೆಂದು ನಿರ್ಧರಿಸಲಾಗುತ್ತಿರುವ ಈ ಕಾಲದಲ್ಲಿ; ಚಿತ್ತಾಲರು ಮಾನವನ ಕ್ರೌರ್ಯಗಳನ್ನು ಧ್ವನಿಸುವ ಮೂಲಕ ಹೊಸ ಮಾನವೀಯತೆಯೊಂದಕ್ಕೆ ಕರೆಕೊಡುತ್ತಾರೆ. ಉತ್ತಮ ಮಾನವನಾಗಿ ಅರಳಬೇಕಾದ ವ್ಯಕ್ತಿ ಹೇಗೆ ಸಮಾಜವ್ಯವಸ್ಥೆಯ ಶೋಷಣೆಗೆ ಗುರಿಯಾಗುತ್ತಾನೆಂಬುದನ್ನು ಕಲಾತ್ಮಕವಾಗಿ ವಿಶ್ಲೇಷಿಸುವುದರಲ್ಲೇ ಈ ಮಾನವೀಯತೆ ಇದೆ. ಸಮಾಜದ ಕಡೆ ಯಾವತ್ತೂ ಒಂದು ಕಣ್ಣಿಟ್ಟಿರುವ ಲೇಖಕ ಅದೇ ಸಮಾಜದ ಕಣ್ಣು ತೆರೆಸುವಂತಹ ಸಾಹಿತ್ಯಕೃತಿ ರಚಿಸುವಾಗ ಅನುಭವಿಸಲೇಬೇಕಾದ ಸಂದಿಗ್ಧತೆಯನ್ನು ಚಿತ್ತಾಲರು ಈ “ಕತೆಯಾದಳು ಹುಡುಗಿ” ಕತೆಯಲ್ಲಿ ಬಹು ಮಾರ್ಮಿಕವಾಗಿ ನಿರೂಪಿಸುತ್ತಾರೆ. ಹಾಗೆ ನೋಡಿದರೆ ಕತೆಯಾದಳು ಹುಡುಗಿ ಏಕಕಾಲಕ್ಕೆ ಒಂದು ಸಮಾಜವ್ಯವಸ್ಥೆಯ ದುರಂತವೂ ಹೌದು. ಜವಾಬ್ಧಾರಿಯಿಂದ ಬರೆಯ ಬಯಸುವ ಸಂವೇದನಾಶೀಲ ಲೇಖಕನೊಬ್ಬನ ದುರಂತವೂ ಹೌದು. ಕತೆಯಲ್ಲಿ ಹದಿಮೂರೇ ವರ್ಷದ ಜಾನಕಿ ರಕ್ತದ ಕ್ಯಾನ್ಸರ್‍ನಿಂದ ಸಾಯುತ್ತಾಳೆ. ಸಾಯುವ ಮುನ್ನ ‘ನನ್ನನ್ನು ನಿನ್ನ ಕತೆಯಲ್ಲಿ ಹಾಕು’ ಎಂದ ಅವಳ ಕೋರಿಕೆಯನ್ನು ನೆರವೇರಿಸಹೊರಡುವ ಲೇಖಕನಿಗೆ ಎದುರಾಗುವುದು ಅನೇಕ ಸಮಸ್ಯೆಗಳು. ಈ ಸಾವಿಗೆ, ಈ ದುಃಖಕ್ಕೆ ಯಾವ ಸಾಮಾಜಿಕ ಮಹತ್ವವೂ ಇಲ್ಲ ಎಂದು ಕೂಗುತ್ತಿರುವ ಸಾಹಿತ್ಯವಾತಾವರಣದ ಪ್ರಚೋಧನೆಯಿಂದಾಗಿ ಇಲ್ಲಿನ ನಾಯಕ ಬರೆಯುವ ಕತೆ ಇನ್ನೊಂದು ಕಲ್ಪನೆಯ ದುರಂತವೇ ಆಗುತ್ತದೆ. ನವ್ಯ ಮತ್ತು ನವ್ಯದಲ್ಲೇ ಪ್ರಗತೀಶೀಲ ನವ್ಯರು ಎಂದು ಗುರುತಿಸಿಕೊಂಡ ತೇಜಸ್ವಿ, ಪಿ.ಲಂಕೇಶರ ಗುಂಪಿಗೆ ಸೇರುವ ಚಿತ್ತಾಲರು ಭೂತವನ್ನು ವರ್ತಮಾನದ ಪ್ರಸ್ತುತದೊಡನೆ ಮುಖಾಮುಖಿಯಾಗಿಸುವ ಕತೆಯ ತಿರುವುಗಳು ಕಥಾದೃಷ್ಠಿಯಿಂದ ಸಮಾಜಮುಖಿ ಸ್ಥಾನವನ್ನು ಪಡೆದುಕೊಳ್ಳುತ್ತವೆ. ನಮ್ಮ ಜಾಣರು ನಮಗೆಲ್ಲ ಒದಗಿಸಿದ ವಿಷಯ ಸೂಚಿಯನ್ನು ಕಣ್ಣ ಮುಂದೆ ಇಟ್ಟುಕೊಂಡೇ ಕತೆ ಬರೆಯಲು ಆರಂಭಿಸಿದೆ. ನನಗೆ ಅರಿವಾಗುವ ಮೊದಲೇ ಜಾನಕೀ ಇಲ್ಲಿಯದೇ ಝೋಪಡಪಟ್ಟಿಯೊಂದರಲ್ಲಿ ವಾಸಿಸುವ ಹುಡುಗಿಯಾಗಿದ್ದಳು. ಬಾಂದ್ರಾದಲ್ಲಿ ಮಾಹಿಮ್ ಕಾಜ್‍ವೇ ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವ ಹಾಯ್‍ವೇಗಳ ಕೂಟಸ್ಥಾನದ ಅದಿಬದಿಗಳಲ್ಲಿ ಎದ್ದುನಿಂತ ಝೋಪಡಪಟ್ಟಿಗಳ ವರ್ಣನೆಯಿಂದ ಕತೆ ಆರಂಭವಾಗುತ್ತ ನೇರವಾಗಿ ಪ್ರಸ್ತುತದೊಡನೆ ಅನಾವರಣಗೊಳ್ಳುತ್ತದೆ. ಇಂಥ ಸಂದಿಗ್ಧದಲ್ಲೂ ಕತೆಗಾರ ಜಾನಕಿಯನ್ನು ಝೋಪಡಪಟ್ಟಿಯೊಂದರಲ್ಲಿ ತಿಂಗಳುಗಟ್ಟಲೆ ಸ್ನಾನ ಕಂಡಿರದ, ಕೂದಲು ಅಲ್ಲಲ್ಲಿ ಜಡೆಗಟ್ಟಿದಂತೆ, ಗ್ರೀಜ್ ಹತ್ತಿದ ಹಾಗೆ ತಕತಕನೆ ಹೊಳೆಯುತ್ತಿದ್ದ ಮೋರೆಗೆ ಕಪ್ಪು ಮೆತ್ತಿಕೊಂಡಂತಿರುವ, ಚಿಂದಿಯಾದ ಕಿರುಗಣೆ ಉಟ್ಟ ಬಾಲಕಿಯನ್ನಾಗಿ ರೂಪಿಸುತ್ತಾನೆ. ಇಲ್ಲಿ ನಾವು ಗಮನಿಸಬೇಕಾದದ್ದೆಂದರೆ ಪ್ರಸ್ತುತ ಇಂದಿಗೂ ಈಸ್ಥಿತಿ ಮುಂದುವರೆದುಕೊಂಡು ಹೋಗುತ್ತಿರುವುದು. ಜಾಗತೀಕರಣದ ಸಂದರ್ಭದಲ್ಲೂ ಕೂಡ ನಿರುದ್ಯೋಗ, ಬಡತನ, ಅನಕ್ಷರತೆ ಎನ್ನುವುದು ತಾಂಡವವಾಡುತ್ತಿರುವ ಮತ್ತು ಚರ್ಚೆಗೆ ವಸ್ತುವಾಗುತ್ತಿರುವ ಸಮಸ್ಯೆಯಾಗಿವೆ. ಸ್ವಾತಂತ್ರ್ಯ ಬಂದು ಅರ್ಧಶತಮಾನ ಕಳೆದರೂ ಕೂಡ ಸಮಾಜವ್ಯವಸ್ಥೆಯಲ್ಲಿ ಇಂತಹ ನಿಕೃಷ್ಟ ಜೀವನ ನಡೆಸುತ್ತಿರುವ ಜನರನ್ನು ಇಲ್ಲಿ ಲೇಖಕರು ಆಯ್ಕೆಮಾಡಿಕೊಂಡು ತಮ್ಮ ಕಥಾವಸ್ತುವನ್ನಾಗಿಸಿಕೊಂಡು ಕಲಾತ್ಮಕವಾಗಿ ವೈಭವೀಕರಿಸಿದ್ದಾರೆ. ಸ್ಕೂಟರ್ ಮೇಲೆ ಬರುವ ಇಬ್ಬರು ಯುವಕರು ಎಲ್ಲೋ ಆಕಾಶದಲ್ಲಿಯ ಚಿಕ್ಕೆಗಳಲ್ಲಿ ದೃಷ್ಠಿನೆಟ್ಟು ನಿಂತ ಈ ಅಸಹಾಯ ದೇಹದ ಮೇಲೆ ಪಶುವಿಗೂ ಕಡೆಯಾಗಿ ಅತ್ಯಾಚಾರವೆಸಗುತ್ತಾರೆ. ಮಾನವ ಹೇಗೆ ರಾಕ್ಷಸನಾಗಬಲ್ಲ ಎಂಬ ಉದಾಹರಣೆ ಇಲ್ಲಿದೆ. ತನಗೆ ಬೇಕಾದ್ದನ್ನು ಪಡೆಯಬೇಕೆನ್ನುವುದು ಆತನ ಸಹಜ ಗುಣವೇ ಆಗಿರಬಹುದು. ಆದರೆ ಪಡೆದ ತನ್ನ ಕೃತ್ಯದ ಬಗ್ಗೆ ಸಾಕ್ಷಿಗಳಾವುವೂ ಉಳಿದಿರಬಾರದು ಎಂಬ ಕ್ರೂರ ಬಯಕೆಯಲ್ಲಿ ಆತ ಎಂತಹ ಹೇಯ ಕೃತ್ಯಕ್ಕೂ ಸಿದ್ಧನಾಗಿರುತ್ತಾನೆ. ಮೊದಲೇ ಹಾಕಿಕೊಂಡ ಸಂಚಿನ ಪ್ರಕಾರವೇ ಬಂದಂತಿದ್ದ ಸ್ಕೂಟರ್ ಸವಾರರು ಪಶುವಿಗೂ ಕಡೆಯಾಗಿ ಆ ಅಸಹಾಯಕ ದೇಹದ ಮೇಲೆ ಎಸಗಿದ ಅತ್ಯಾಚಾರಕ್ಕೆ ನಿಶ್ಚೇಷ್ಟವಾಗಿ ಬಿದ್ದ ಮಗುವನ್ನು ಅಷ್ಟಕ್ಕೇ ಬಿಡದೆ ಚಾಕುವಿನಿಂದ ಇರಿದು ಅಲ್ಲಿಂದ ಓಟ ಕಿತ್ತಿದ್ದರು. ಸತ್ತವಳು ಕಾರ್ಮಿಕನ ಮಗಳಾಗಿದ್ದಳು. ಅವಳನ್ನು ಕೊಂದ ಯುವಕ ಪಶುಗಳು ಖನಿಗಳ ಒಡೆಯರ ಮಕ್ಕಳಾಗಿದ್ದರು. ಹಾಗೆ ನೋಡಿದರೆ ಸತ್ತ ಜಾನಕಿಗೂ, ಅತ್ಯಾಚಾರಕ್ಕೆ ಬಲಿಯಾದ ಅದೇ ಪ್ರಾಯದ ಈ ಹುಡುಗಿಗೂ ಯಾವ ಸಂಬಂಧವೂ ಇಲ್ಲ. ಆದರೆ ಮಾನವೀಯತೆ ಇಲ್ಲಿ ಸಂಬಂಧವನ್ನು ಪರಿಗಣಿಸುವುದಿಲ್ಲ. ನಮಗೇನೂ ಸಂಬಂಧವಿಲ್ಲದಿದ್ದರೂ ಕೇವಲ ಮಾನವೀಯ ಸಂಬಂಧವೇ ಮುಖ್ಯವಾಗುವುದು. ಈ ಸಾವಿಗೆ ಪ್ರತಿಯಾಗಿ ಏನು ಮಾಡಲಾಗದಿದ್ದರೂ ಕನಿಷ್ಠ ಪಕ್ಷ ನಾಳೆ ಇಂತಹದೇ ದುರ್ಘಟನೆಗೆ ಬಲಿಯಾಗಬಹುದಾದ ಅನಾಥ ಜೀವಿಯೊಂದಕ್ಕೆ ಬದುಕು, ಜೀವನ ಕೊಡಲೆತ್ನಿಸುವ ಮಾನವತೆಗೆ ಮೀರಿದ ದೈವತ್ವಗುಣ ಕಂಡುಬರುವುದು. ಇದರಿಂದ ಸಾವುಗಳಿಂದ; ಸಾವಿನ ರೀತಿಯಿಂದ ಭಾರವಾದ ಮನಸ್ಸಿಗೆ ಸಮಾಧಾನ ಚಿಂತನವಾಗುತ್ತದೆ. ಯಾರ ಸಾವೇ ಆಗಲಿ ಅದು ನಮ್ಮನ್ನು ತಟ್ಟಬೇಕಲ್ಲವೇ? ಆದರೆ ಅನೇಕ ಸಂದರ್ಭಗಳಲ್ಲಿ ಅದು ಏಕೆ ಹಾಗಾಗುತ್ತಿಲ್ಲ? ಬೆಳಗಿನ ಉಪಹಾರ, ನಂತರದ ಕೆಲಸ, ರಾತ್ರಿಯ ಊಟ, ನಿದ್ದೆ, ಇವುಗಳಷ್ಟೇ ಸಹಜವಾಗಿ ದಿನನಿತ್ಯದ ಅನೇಕ ಸಾವುಗಳನ್ನು ತಡೆದುಕೊಳ್ಳುವ ನಾವು ಅದಕ್ಕಾಗಿ ದುಃಖಿಸುವುದಿಲ್ಲ. ಯೋಚಿಸುವುದೂ ಇಲ್ಲ. ಇದರ ನಡುವೆ ಜಾತಿ, ಧರ್ಮ, ಅಂತಸ್ತಿನ ಪರಿಗಣನೆ ಬೇರೆ; ಇಂತಹ ಯಾಂತ್ರಿಕ ಬದುಕಿನ ಸಹಚರರನ್ನು ಲೇಖಕರು ಇಲ್ಲಿ ಕೇಳುವ ರೀತಿಯೇ ಬೇರೆಯದ್ದಾಗಿದೆ ಹಾಗೂ ಮಾರ್ಮಿಕವಾಗಿದೆ. “ಪಾಶವೀ ಅತ್ಯಾಚಾರಕ್ಕೆ ಬಲಿಯಾದ ಮುಗ್ಧಬಾಲೆಯ ಸಾವು ತನ್ನಷ್ಟಕ್ಕೆ ಸಾಮಾಜಿಕ ಮಹತ್ವವನ್ನು ಪಡೇದೀತೇ? ಅಂಥಹದ್ದನ್ನು ಪಡೆಯದೇ ನಮ್ಮ ಅಂತಃಕರಣವನ್ನು ಮುಟ್ಟೀತೇ? ಸತ್ತವಳ, ಕೊಂದವರ ಜಾತಿ-ಧರ್ಮ, ವರ್ಗ, ಅಂತಸ್ತು ಮೊದಲಾದವು ಗೊತ್ತಾಗುವ ಮೊದಲೇ ನಮ್ಮ ಕಣ್ಣುಗಳು ತಟಕ್ಕನೆ ಹನಿಗೂಡಿಯಾವೆ? ಚಕ್ಕನೆ ಹನಿಗೂಡಿ ಬಿಟ್ಟಿದ್ದೇ ಆದರೆ ಹಾಗೆ ಆಗುವುದು. ತಾತ್ವಿಕ, ಭೌದ್ದಿಕ ಕಾಳಜಿಗಳಿಲ್ಲದ ಪೆದ್ದುತನವೆಂದೂ ಬರೀ ಬೆರಗುಗೊಳಿಸುವುದಕ್ಕೆ ತಂದ ಕೊಲೆಯೆಂದೂ ತೋರದೆ ಇದ್ದೀತೆ? ಹಾಗಾದರೆ, ಸತ್ತವಳು ಯಾವ ಜಾತಿಯವಳಾಗಿ, ಕೊಂದವರು ಯಾವ ಜಾತಿಯವರಾದರೆ, ಇಲ್ಲ ಯಾವ ಧರ್ಮದವರಾದರೆ? ಇಲ್ಲ ಯಾವ ವರ್ಗದವರಾದರೆ? ಈ ಅತ್ಯಾಚಾರ ಮಹತ್ವಪೂರ್ಣವಾದೀತೇ? ನಾಗರೀಕ ಸಮಾಜದ ನಾಗರೀಕನಿಗೆ, ಹೃದಯವಂತ ಶ್ರೀಸಾಮಾನ್ಯನಿಗೆ ಇವುಗಳಿಗಿಂತ ಇನ್ನೇನು ತಾನೇ ಕೇಳಬಹುದು? ಸಮಕಾಲೀನ ಸಾಹಿತ್ಯದ ವಸ್ತುವಾಗುವ ಯೋಗ್ಯತೆ ಪಡೆದು ನಾವು ಸುರಿಸಬಹುದಾದ ಕಣ್ಣೀರಿಗೆ ಸಾರ್ಥಕತೆ ತಂದುಕೊಟ್ಟೀತು? ಈಗ ಎದುರಾಗುವುದು ಜಾನಕಿಯ ವರ್ಗಪ್ರಶ್ನೆ. ತಲೆಯಲ್ಲಿರುವ ಕತೆ ಮಾತುಗಳಲ್ಲಿ ಮೂಡಿದಾಗ ಜಾನಕಿ ಛಸ್ನಾಲದ ಗಣಿ ಕಾರ್ಮಿಕನೊಬ್ಬನ ಮಗಳಾಗಿರುತ್ತಾಳೆ. ಲೇಖಕರು ಕಥೆಯ ತಿರುವನ್ನು ಕೂಡ ತುಂಬಾ ಕಲಾತ್ಮಕವಾಗಿ ಕಟ್ಟಿಕೊಡುತ್ತಾರೆ. ಗಣಿಯಲ್ಲಿ ನೀರು ನುಗ್ಗಿ ನೂರಾರು ಕಾರ್ಮಿಕರು ಅಸು ನೀಗಿದಾಗ ಇದೇ ಜಾನಕಿ ಮೂರು ತಿಂಗಳ ತೊಟ್ಟಿಲ ಕೂಸನ್ನು ಕಾಯುತ್ತಾ ನಿಂತಿದ್ದಾಳೆ. ಅಮ್ಮ ತಮ್ಮ ಮೂವರು ಮಕ್ಕಳೊಡನೆ ಅಪ್ಪನನ್ನು ಹುಡುಕಲು ಗಣಿಗೆ ಹೋಗಿದ್ದಾರೆ. ಸ್ಕೂಟರ್ ಸವಾರರು ಬರುವುದು ಈಗಲೇ; ಶಬ್ಧಗಳಲ್ಲಿ ಮೂಡಿಬಂದ ಜಾನಕಿಯನ್ನು ಕಂಡದ್ದೇ ಏಕಕಾಲಕ್ಕೆ ನಗು, ಅಳು ಎರಡೂ ಬಂದವು ಎನ್ನುವಾ ಕತೆಗಾರ ಈ ಕತೆಗೆ ಪಡೆಯುವ ಮೆಚ್ಚಿಗೆ ಅಷ್ಟಿಷ್ಟಲ್ಲ, ಜೊತೆಗೆ ಅವರ ಸ್ನೇಹಿತರ ಮೆಚ್ಚುಗೆ! ಸಮಾಜ ಜೀವಿಗಳಾದ ನಾವು ಸ್ಪಂದಿಸಲೇಬೇಕು. ಏಕಾಂಗಿಯಂತೆ ಈ ಸಮಾಜದಲ್ಲಿರುವುದು ಎಂದಿಗೂ ಸಾಧ್ಯವಿಲ್ಲ. ನಮ್ಮಲ್ಲಿರುವ ಹಣ, ಅಂತಸ್ತು, ರೂಪ, ಯೌವನ ಎಷ್ಟು ದಿನ ತಾನೆ ಉಳಿದೀತು? ಸಹೃದಯ ಸ್ಪಂದನದಿಂದ ತಾನೇ ಬದುಕಿನ ಬಗ್ಗೆ ಆಶಾಭಾವನೆ ಬೆಳೆಸಿಕೊಳ್ಳಬಹುದು? ಇಲ್ಲದಿದ್ದರೆ ನಮ್ಮದೆಲ್ಲವೂ ಶಾಶ್ವತ ಎನ್ನುವಂತಹ ಅಹಂಭಾವವೇ ಮನಸ್ಸಿಗೆ ಹೆಚ್ಚು ಸಮಾಧಾನಕರವಾಗಿ ಕಂಡರೂ ನಾಳೆಯನ್ನು ಬಲ್ಲವರು ಯಾರೂ ಇಲ್ಲವಾದ್ದರಿಂದ ಇಂತಹ ಅಹಂಭಾವ ಎಷ್ಟು ದಿನ ಸಾಧ್ಯ. ಜಾನಕಿಯನ್ನು ಬಹಳ ಕಾಲದಿಂದಲೂ ಬಲ್ಲ ಸ್ನೇಹಿತರು ಆಕೆಯ ಬಗ್ಗೆ ಕೇಳುವುದೇ ಇಲ್ಲ. ಕಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ನೆಪದಲ್ಲಿ ಬಿಯರು ಬಾಟಲಿಗಳೊಂದಿಗೆ ಲೇಖಕರ ಮನೆಗೆ ಬಂದ ಸ್ನೇಹಿತರು, ತಮ್ಮ ಸಂತೋಷವನ್ನು ತಾವು ನೋಡಿಕೊಂಡರಾಯಿತು ಎಂಬಂತೆ ವರ್ತಿಸಿ ಕೇವಲ ಖುಷಿಯನ್ನು ಅನುಭವಿಸಬಯಸಿದರೇ ಹೊರತು ತಮ್ಮ ಮಿತ್ರರ ಹೃದಯವನ್ನು ಅರಿಯಲು ಹೋಗಲಿಲ್ಲ. ಹಲವು ವರ್ಷಗಳ ಒಡನಾಟದ ಪರಿಚಯದಿಂದಲೂ ಸ್ನೇಹಿತರನ್ನು ಅರ್ಥಮಾಡಿಕೊಳ್ಳಲಾಗಲಿಲ್ಲವೆಂದರೆ ಅದನ್ನೆಂತು ಸ್ನೇಹವೆಂದು ಕರೆಯಬಹುದು? ಅಥವಾ ಇಂತಹವರಲ್ಲಿ ಕನಿಷ್ಟ ಮಾನವೀಯ ಗುಣಗಳನ್ನು ನಿರೀಕ್ಷಿಸುವುದೂ ಈ ವ್ಯಾವಹಾರಿಕ ಜಗತ್ತಿನಲ್ಲಿ ತಪ್ಪು ಎಂದೇ ಪರಿಗಣಿಸಬಹುದೇ? ಮಗಳು ಜಾನಕಿಯ ಸಾವಿನಿಂದ ತಪ್ತಳಾದ ಕತೆಗಾರನ ಹೆಂಡತಿಗೆ ಮನೆಗೆ ಬಂದು ಬೀರು ಹೀರುತ್ತ ಈ ಕತೆಯ ವೈಶಿಷ್ಟ್ಯದ ವಿಶ್ಲೇಷಣೆ ನಡೆಸುವ ಸ್ನೇಹಿತರನ್ನು ಕಂಡು ದುಃಖ ಇಮ್ಮಡಿಸುತ್ತದೆ. ಇಲ್ಲೆ ಉದ್ದಕ್ಕೂ ಕೆಲಸ ಮಾಡುವ Iಡಿoಟಿಥಿ (ಹಾಸ್ಯ, ವ್ಯಂಗ್ಯ) ಹೆಂಡತಿಯಾಡುವ ಮಾತಿನಿಂದ ನಿಜವಾದ ಮಾನವೀಯತೆಯತ್ತ ಬೆರಳುಮಾಡುತ್ತದೆ. “ನಿಮ್ಮ ಗೆಳೆಯರಲ್ಲಿ ಒಬ್ಬನಿಗೂ ಮಗೂನ ನೆನಪೇ ಆಗಬಾರದ ಹಾಗೆ ಅದೆಂಥ ಕತೆ ಬರಿದಿರೋ, ಅವಳ ಬಗ್ಗೇ ಕತೆ ಬರೆಯುತ್ತೇನೆ ಎಂದವರು? ಅಥವಾ ನಿಮ್ಮ ಗೆಳಯರೇ ಅಂಥವರೊ? ಬಿಯರ್ ಕುಡಿದು ಪಕೋಡಾ ತಿಂದು ಸಂತೋಷಿಸುವಂತೆ ಅದು ಹೇಗೆ ಹೊಟ್ಟೆಯ ಮಗುವಿನ ಸಾವನ್ನು ಚಿತ್ರಿಸಿದಿರೋ... ಬೆಂಕಿ ಬಿತ್ತು ನಿಮ್ಮ ಸಾಹಿತ್ಯಕ್ಕೆ... ಸುಟ್ಟುಹಾಕಿ... ಎನ್ನುವ ಲೇಖಕರ ಪತ್ನಿಯ ಮಾತು ಶೋಷಿತವರ್ಗದ ಪ್ರತಿನಿಧಿಯಾಗಿ ಪ್ರತಿಧ್ವನಿಸುತ್ತದೆ. ಲೇಖಕರು ಇಲ್ಲಿ ಸಮಾಜದ ಅಸಮತೋಲನದ ಬಗ್ಗೆ, ಅವರಿಗೆ ದೊರೆಯಬೇಕಾದ ನ್ಯಾಯ ಮತ್ತು ಸವಲತ್ತು ಇತ್ಯಾದಿಗಳ ಬಗ್ಗೆ ತಮ್ಮ ಪತ್ನಿಯನ್ನು ಪ್ರತಿಧ್ವನಿಯಾಗಿ ಬಳಸಿದ್ದಾರೆ. ಇಲ್ಲಿ ಒಬ್ಬ ಕವಿಯು, ಲೇಖಕನು ಸಮಾಜವನ್ನು ವಿವಿಧ ದೃಷ್ಟಿಯಲ್ಲಿ ನೋಡುವ ಆಯಾಮಗಳನ್ನು ಗುರುತಿಸಬಹುದು. ಆದರೆ ಇಂದಿನ ಸಾಹಿತ್ಯ ವಾತಾವರಣದ ಕಟುಅನುಭವವೊಂದೇ ಇಂಥ ಕತೆ ರೂಪುಗೊಳ್ಳಲು ಕಾರಣವಾಗಿದ್ದರೂ; ಚಿತ್ತಾಲರು ನೋವಿನ ನೆಲೆಗಳನ್ನು ಹುಡುಕುವ ರೀತಿ ಅನನ್ಯವಾಗಿದೆ. ನಮ್ಮ ಕಾಲದ ಪ್ರಕ್ಷುಬ್ಧ ಪರಿಸರದಲ್ಲಿ ‘ಪ್ರೀತಿ’ ಇನ್ನು ಬದುಕಿರುವುದೇ ನಿಜವಾದರೆ; ಅದು ವ್ಯಕ್ತವಾಗುವುದು ಜೀವಂತ ಪ್ರಕೃತಿಯೊಡನೆ, ಹಾಗೂ ನಮ್ಮಲ್ಲೇ ಮನೆಮಾಡಿಕೊಂಡಿರುವ ಕ್ರೌರ್ಯದೊಡನೆ ನಾವು ಪ್ರಾಮಾಣಿಕವಾಗಿ ಮುಖಾಮುಖಿಯಾಗುವುದರಲ್ಲಿ. ಇಲ್ಲಿ ಮುಖ್ಯವಾಗಿ ಇನ್ನು ಒಂದು ಗಮನಾರ್ಹವಾದ ಅಂಶವನ್ನು ಗಮನಿಸಬಹುದು. ಅದೇನೆಂದರೆ, ಸ್ವಾರ್ಥವೆನ್ನುವುದು ಯಾರನ್ನೂ ಬಿಟ್ಟಿಲ್ಲ. ಅಪರೂಪದ ಮಾನವೀಯ ಗುಣಗಳನ್ನು ಹೊಂದಿರುವ ಲೇಖಕರೂ ಕೆಲವೊಮ್ಮೆ ಸ್ವಾರ್ಥಕ್ಕೆ ಬಲಿಯಾಗುತ್ತಾರೆ. ಆದರೆ ತಮ್ಮನ್ನು ತಾವೇ ವಿಶ್ಲೇಷಿಸಿಕೊಳ್ಳುವಂತಹ ದೊಡ್ಡ ಗುಣಗಳನ್ನು ಮೈಗೂಡಿಸಿಕೊಂಡಿರುವ ಅವರು ತಮ್ಮ ಸಣ್ಣತನವನ್ನು ಮೆಟ್ಟಿನಿಲ್ಲುತ್ತಾರೆ. ತಮ್ಮ ಆತ್ಮಸಮರ್ಥನೆಯ ಬಗ್ಗೆ ಅವರೇ ಅಸಹ್ಯಿಸಿಕೊಳ್ಳುತ್ತಾರೆ. ಬದುಕಿರಬೇಕು; ಯಾಕೆ ಬದುಕಬೇಕು, ಹೇಗೆ ಬದುಕಿರಬೇಕೆಂಬ ಪ್ರಶ್ನೆಗಳು ಅವರಲ್ಲಿ ಮೂಡುವುದೂ ಅವರು ಮೈಗೂಡಿಸಿಕೊಂಡಿರವ ಮಾನವೀಯ ಲಕ್ಷಣಗಳ ಹಿನ್ನೆಲೆಯಲ್ಲಿ. ಕೊಲೆಯಾದ ಹುಡುಗಿ ಅಂದರೆ ಅತ್ಯಾಚಾರದಿಂದ ಕೊಲೆಗೀಡಾದ ಹುಡುಗಿ, ಸತ್ತು ಹೋದ ಹುಡುಗಿ ಲೇಖಕರ ಮಗಳು ಜಾನಕಿ ಇವರು ಒಂದು ರೀತಿಯಲ್ಲಿ ಮಾನವೀಯ ಸಂಬಂಧಗಳ ನೆಲೆಯಲ್ಲಿ ನೇರ ಸಂಬಂಧವುಳ್ಳವರೇ ಆಗಿರುತ್ತಾರೆ. ಇಡೀ ಜಗತ್ತು ಅದರ ಪಾಡಿಗೆ ಅದು ಕಿವುಡಾಗಿದ್ದರೂ ಅಳುವ ದಾದಿಯರು, ಸಂತೈಸುವ ವೈದ್ಯ, ಲೇಖಕ-ಆತನ ಪತ್ನಿ ಇವರ ಮಾನವೀಯ ಮೌಲ್ಯ ನಾಳೆಯ ಬಗ್ಗೆ ಭರವಸೆಯ ಕಿರುಬೆರಳನ್ನು ಹೊರದೂಡುತ್ತದೆ. ಸತ್ತವರ ಬಗ್ಗೆ ಏನನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತು ಇರುವವರ ಬಗ್ಗೆ ಏನಾದರೂ ಮಾಡೋಣ ಎಂಬ ತುಡಿತವೇ ಅವರು ಅನಾಥ ಮಗುವನ್ನು; ಅದೂ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಲು ಕಾರಣವಾಗುತ್ತದೆ. ಈ ಮಗುವು ನಾಳೆಯ ಇನ್ನೊಂದು ಜಾನಕಿಯಾಗದೇ ಹೋದರೆ ಅದೇ ಮನುಕುಲಕ್ಕೆ ನಾವು ನೀಡುವ ಕಾಣಿಕೆ ಎಂದು ಅರಿಯಬೇಕು. ಅನಾಥಾಶ್ರಮದಿಂದ ತಂದ ಪುಟ್ಟ ಮಗುವಿಗೆ ‘ಜಾನಕಿ’ ಎಂದೇ ಹೆಸರಿಡುವುದು ಬದುಕಿನ ಸಾತತ್ಯಕ್ಕೆ ಸಾಕ್ಷಿಯಾಗಿದೆ. ಮಾನವೀಯ ಸಂಬಂಧಗಳನ್ನು ಮೈಗೂಡಿಸಿಕೊಂಡರೆ ನಾವೆಲ್ಲರೂ ಒಂದು ಎಂಬ ಭಾವನಾತ್ಮಕ ಸಂಬಂಧದಿಂದ ನೋಡಿಕೊಂಡರೆ ಆ ಸಂಬಂಧವೇ ಬದುಕನ್ನು ಅರಳಿಸುವ ರೀತಿ ಎಂಬುದು ಲೇಖಕರ ಮಾತಲ್ಲಿ ಹೀಗೆ ವ್ಯಕ್ತವಾಗಿದೆ. ನಮ್ಮಿಬ್ಬರನ್ನು ಮತ್ತೆ ಬದುಕಿನತ್ತ ಮುಖ ಮಾಡಲು ಹಚ್ಚಿದ ಈ ಚೈತನ್ಯವನ್ನು ನೀವೂ ನೋಡಿ, ಮಲಗಿಸಿದಲ್ಲೇ ಮಲಗಿರದೆ ಎದ್ದು ಕೂಡ್ರಬೇಕು ಎನ್ನುವ, ಕೂರಿಸಿದರೇ ಕೂತಿರದೆ ಎದ್ದು ನಿಲ್ಲಬೇಕು ಎನ್ನುವ, ಪುಟಾಣಿ ಕೈಗಳೆರಡರಲ್ಲಿ ನಾಲ್ಕು ದಿಕ್ಕುಗಳನ್ನು ಹಿಡಿಯಬೇಕೆನ್ನುವ ಅದರ ಹುಮ್ಮಸ್ಸಿನ ಕೇಕೆಯನ್ನು ನೀವೂ ಕೇಳಿ... ಚಸ್ನಾಲಾದ ನಂತರದ ಕೃತಿ ನಮ್ಮ ಮನೆಯ ತೊಟ್ಟಿಲಲ್ಲಿ ನಗುತ್ತಿರುವುದನ್ನು ನೋಡುವಿರಂತೆ, ಮನೆ ಸ್ವಲ್ಪ ಚಿಕ್ಕದು. ಆದರೇನಂತೆ? ಮನೆಯ ಮುಂದಿರುವ ನುಗ್ಗೆ ಮರ, ಸಣ್ಣ ಬಾಳೆಯ ಹಿಂಡು, ಸೀತಾಫಲದ ಗಿಡ, ಗುಲಾಬಿ ಗಿಡಗಳ ಎರಡು ಕುಂಡಗಳು ಮತ್ತು ಮನೆಯೊಳಗೆ ಜಾನಕಿಯ ಉಲ್ಲಾಸದ ಹೂಂಕಾರ; ಇವು ಕತೆಯ ಅರ್ಥವಿಸ್ತಾರಕ್ಕೆ ದುಡಿಯುತ್ತವೆ. ಇವೇ ಜೀವಂತಿಕೆಯ ಲಕ್ಷಣಗಳು ಹಾಗೂ ನಾಳೆಯ ಸಿಹಿ ನೆನಪಿನ ಚಿಗುರುಗಳಾಗಿ ನಮ್ಮ ಅಂತಃಕರಣವನ್ನು ಹೊಕ್ಕುತ್ತವೆ. == ಉಲ್ಲೇಖಗಳು == == ಪರಾಮರ್ಶನ ಗ್ರಂಥಗಳು == <nowiki>*</nowiki> ಕತೆಯಾದಳು ಹುಡುಗಿ (ಕಥಾಸಂಕಲನ) – ಯಶವಂತಚಿತ್ತಾಲ <nowiki>*</nowiki> ಯಶವಂತ ಚಿತ್ತಾಲ ಕೆಲವು ಅಧ್ಯಯನಗಳು - ಸಂಗ್ರಹ: ಜಿ.ಎಸ್.ಭಟ್ಟ <nowiki>*</nowiki> ಕತೆಯಾದಳು ಹುಡುಗಿ ವಿಮರ್ಶೆ ಲೇಖನ – ಪ್ರದೀಪ್‍ಕುಮಾರ್ ಹೆಬ್ರಿ <nowiki>*</nowiki> ಕನ್ನಡ ಸಾಹಿತ್ಯದಲ್ಲಿ ಸಾಂಸ್ಕøತಿಕ ಸಂಘರ್ಷ – ಎನ್.ಕೆ.ಕೋದಂಡರಾಮ <nowiki>*</nowiki> ಸಮಕಾಲೀನ ಕಥೆ – ಕಾದಂಬರಿ ಹೊಸ ಪ್ರಯೋಗಗಳು – ಜಿ.ಎಸ್.ಅಮೂರ {{Unreferenced}} {{Interwikineeded}} [[ವರ್ಗ:ಕಥೆಗಳ ಸಂಕಲನ]] pw5c3unsw1p8py6yvdz9e91n9l0p98p ತಲಾವಾರು ಜಿಡಿಪಿ (ನಾಮಮಾತ್ರ) ಪ್ರಕಾರ ದೇಶಗಳ ಪಟ್ಟಿ 0 155696 1371624 1349556 2026-04-17T09:28:45Z ~2026-20006-33 99076 addition 1371624 wikitext text/x-wiki [[File:GDP per capita nominal world map 2026.svg|thumb|420x420px|2026 ರಲ್ಲಿ ತಲಾವಾರು GDP (ನಾಮಮಾತ್ರ) ಪ್ರಕಾರ ದೇಶಗಳು ಅಥವಾ ಪ್ರಾಂತ್ಯಗಳು {| width="100%" {| width=100%h |- | valign=top | {{Legend|#000052ff|>$70,000}} {{Legend|#00008a|$60,000–70,000}} {{Legend|#003c00|$50,000–60,000}} {{Legend|#008f00|$40,000–50,000}} {{Legend|#00f900|$30,000–40,000}} {{Legend|#b3ff00|$20,000–30,000}} | valign=top | {{Legend|#ffff00|$10,000–20,000}} {{Legend|#ffd215|$5,000–10,000}} {{Legend|#ff852f|$2,500–5,000}} {{Legend|#ff0000|$1,000–2,500}} {{Legend|#a30000|<$1,000}} {{Legend|#b9b9b9|No data}} |} ]] ಇಲ್ಲಿ ಪ್ರಸ್ತುತಪಡಿಸಲಾದ ಅಂಕಿಅಂಶಗಳು ವಿವಿಧ ದೇಶಗಳಲ್ಲಿನ ಜೀವನ ವೆಚ್ಚದಲ್ಲಿನ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ದೇಶದ [[ಚಲಾವಣೆ|ಕರೆನ್ಸಿಯ]] ವಿನಿಮಯ ದರಗಳಲ್ಲಿನ ಏರಿಳಿತಗಳ ಆಧಾರದ ಮೇಲೆ ಫಲಿತಾಂಶಗಳು ಒಂದು ವರ್ಷದಿಂದ ಇನ್ನೊಂದಕ್ಕೆ ಬಹಳ ವ್ಯತ್ಯಾಸಗೊಳ್ಳುತ್ತವೆ. ಇಂತಹ ಏರಿಳಿತಗಳು ದೇಶದ ಶ್ರೇಯಾಂಕವನ್ನು ಒಂದು ವರ್ಷದಿಂದ ಮುಂದಿನ ವರ್ಷಕ್ಕೆ ಬದಲಾಯಿಸುತ್ತವೆ, ಆದರೂ ಅವುಗಳು ಅದರ ಜನಸಂಖ್ಯೆಯ ಜೀವನ ಮಟ್ಟಕ್ಕೆ ಸ್ವಲ್ಪ ಅಥವಾ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ತಲಾವಾರು GDPಯನ್ನು ಸಾಮಾನ್ಯವಾಗಿ ದೇಶದ ಜೀವನಮಟ್ಟ ಸೂಚಕವಾಗಿ ಪರಿಗಣಿಸಲಾಗುತ್ತದೆ ;<ref>{{Citation|title=O'Sullivan, Arthur}}</ref><ref>[https://www.theguardian.com/business/2009/sep/14/sarkozy-attacks-gdp-focus French President seeks alternatives to GDP], [[ದಿ ಗಾರ್ಡಿಯನ್|The Guardian]] 14-09-2009.<br /><br />{{Cite web |title=European Parliament, Policy Department Economic and Scientific Policy: Beyond GDP Study |url=http://www.beyond-gdp.eu/download/bgdp-bp-goossens.pdf}}&nbsp;{{Small|(1.47&nbsp;MB)}}</ref> ಆದಾಗ್ಯೂ, ಇದು ನಿಖರವಾಗಿಲ್ಲ ಏಕೆಂದರೆ GDP ತಲಾವಾರು [[ರಾಷ್ಟ್ರೀಯ ಉತ್ಪನ್ನ|ವೈಯಕ್ತಿಕ ಆದಾಯದ ಅಳತೆಯಲ್ಲ]]. ವಿವಿಧ ದೇಶಗಳಲ್ಲಿನ ಜೀವನ ವೆಚ್ಚದಲ್ಲಿನ ವ್ಯತ್ಯಾಸಗಳಿಗೆ ಸರಿಹೊಂದಿಸಲು, ಕೊಳ್ಳುವ ಶಕ್ತಿಯ ಸಮಾನತೆಯ (PPP) ಆಧಾರದ ಮೇಲೆ ರಾಷ್ಟ್ರೀಯ ಆದಾಯದ ಹೋಲಿಕೆಗಳನ್ನು ಆಗಾಗ್ಗೆ ಮಾಡಲಾಗುತ್ತದೆ. ( [[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|GDP (PPP) ತಲಾವಾರು ದೇಶಗಳ ಪಟ್ಟಿಯನ್ನು]] ''ನೋಡಿ'' ). PPP ಹೆಚ್ಚಾಗಿ ವಿನಿಮಯ ದರದ ಸಮಸ್ಯೆಯನ್ನು ತೆಗೆದುಹಾಕುತ್ತದೆ ಆದರೆ ಇತರರಲ್ಲ ; ಇದು [[ಅಂತರಾಷ್ಟ್ರೀಯ ವ್ಯಾಪಾರ|ಅಂತರಾಷ್ಟ್ರೀಯ ವ್ಯಾಪಾರದಲ್ಲಿ]] ಆರ್ಥಿಕ ಉತ್ಪಾದನೆಯ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ತಲಾವಾರು GDP ಗಿಂತ ಹೆಚ್ಚಿನ ಅಂದಾಜು ಅಗತ್ಯವಿರುತ್ತದೆ. ಒಟ್ಟಾರೆಯಾಗಿ, PPP ತಲಾದ ಅಂಕಿಅಂಶಗಳು ನಾಮಮಾತ್ರದ GDP ತಲಾದ ಅಂಕಿಅಂಶಗಳಿಗಿಂತ ಹೆಚ್ಚು ಸಂಕುಚಿತವಾಗಿ ಹರಡಿವೆ. ಸಾರ್ವಭೌಮವಲ್ಲದ ಘಟಕಗಳು ( ಜಗತ್ತು, ಖಂಡಗಳು ಮತ್ತು ಕೆಲವು [[ಆಶ್ರಿತ ರಾಜ್ಯಗಳು|ಅವಲಂಬಿತ ಪ್ರದೇಶಗಳು]] ) ಮತ್ತು ಸೀಮಿತ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ರಾಜ್ಯಗಳು ( ಉದಾಹರಣೆಗೆ [[ಕೊಸೊವೊ]], [[ಸ್ಟೇಟ್ ಆಫ್ ಪ್ಯಾಲೆಸ್ಟೈನ್|ಪ್ಯಾಲೆಸ್ಟೈನ್]] ಮತ್ತು [[ತೈವಾನ್]] ) ಅವರು ಮೂಲಗಳಲ್ಲಿ ಕಂಡುಬರುವ ಸಂದರ್ಭಗಳಲ್ಲಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಆರ್ಥಿಕತೆಗಳು ಇಲ್ಲಿನ ಚಾರ್ಟ್‌ಗಳಲ್ಲಿ ಸ್ಥಾನ ಪಡೆದಿಲ್ಲ, ಆದರೆ ಹೋಲಿಕೆಗಾಗಿ GDP ಯಿಂದ ಅನುಕ್ರಮವಾಗಿ ಪಟ್ಟಿಮಾಡಲಾಗಿದೆ. ಜೊತೆಗೆ, ಸಾರ್ವಭೌಮವಲ್ಲದ ಘಟಕಗಳನ್ನು ''ಇಟಾಲಿಕ್ಸ್‌ನಲ್ಲಿ'' ಗುರುತಿಸಲಾಗಿದೆ. ಹಲವಾರು ಪ್ರಮುಖ GDP-ಪ್ರತಿ-ತಲಾ (ನಾಮಮಾತ್ರ) ನ್ಯಾಯವ್ಯಾಪ್ತಿಗಳನ್ನು ತೆರಿಗೆ ಧಾಮಗಳೆಂದು ಪರಿಗಣಿಸಬಹುದು ಮತ್ತು ಅವುಗಳ GDP ಡೇಟಾ ತೆರಿಗೆ ಯೋಜನೆ ಚಟುವಟಿಕೆಗಳಿಂದ ವಸ್ತು ವಿರೂಪಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ. ಉದಾಹರಣೆಗಳಲ್ಲಿ ಬರ್ಮುಡಾ, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಕ್ಸೆಂಬರ್ಗ್ ಸೇರಿವೆ.<ref>{{Cite web |last=Richard Phillips |last2=Matt Gardner |last3=Alexandria Robins |last4=Michelle Surka |date=2017 |title=Offshore Shell Games 2017 |url=https://itep.org/wp-content/uploads/offshoreshellgames2017.pdf |publisher=[[Institute on Taxation and Economic Policy]]}}</ref> ''ಎಲ್ಲಾ ಡೇಟಾ ಪ್ರಸ್ತುತ [[ಸಂಯುಕ್ತ ಸಂಸ್ಥಾನದ ಡಾಲರ್|ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳಲ್ಲಿದೆ]]. ಐತಿಹಾಸಿಕ ಡೇಟಾವನ್ನು ಇಲ್ಲಿ ಕಾಣಬಹುದು.'' == ಟೇಬಲ್ == ಈ ಕೋಷ್ಟಕವು ಆರಂಭದಲ್ಲಿ ಪ್ರತಿಯೊಂದು ದೇಶ ಅಥವಾ ಪ್ರದೇಶವನ್ನು ಅದರ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ ಶ್ರೇಣೀಕರಿಸುತ್ತದೆ ಮತ್ತು ಯಾವುದೇ ಮೂಲಗಳಿಂದ ಮರುಶ್ರೇಯಾಂಕ ನೀಡಬಹುದು. {| class="wikitable sortable static-row-numbers" style="text-align:right;" |+ದೇಶವಾರು ತಲಾವಾರು GDP (USD ಗಳಲ್ಲಿ) (ಸೇರಿದಂತೆ){{color box|#ECECEC|[[ಸಾರ್ವಭೌಮ ರಾಜ್ಯಗಳ ಪಟ್ಟಿ|ಸಾರ್ವಭೌಮೇತರ ರಾಜ್ಯಗಳು]] ಮತ್ತು ಪ್ರಾಂತ್ಯಗಳು}}) |- class="static-row-header" style="text-align:center;vertical-align:bottom;" ! rowspan=2 | ದೇಶ/ಪ್ರದೇಶ ! colspan=2 | [[ಅಂತರರಾಷ್ಟ್ರೀಯ ಹಣಕಾಸು ನಿಧಿ]]<ref name="GDP IMF">{{cite web |title=World Economic Outlook Database, October 2023 |url=https://www.imf.org/en/Publications/WEO/weo-database/2023/October/weo-report?c=512,914,612,171,614,311,213,911,314,193,122,912,313,419,513,316,913,124,339,638,514,218,963,616,223,516,918,748,618,624,522,622,156,626,628,228,924,233,632,636,634,238,662,960,423,935,128,611,321,243,248,469,253,642,643,939,734,644,819,172,132,646,648,915,134,652,174,328,258,656,654,336,263,268,532,944,176,534,536,429,433,178,436,136,343,158,439,916,664,826,542,967,443,917,544,941,446,666,668,672,946,137,546,674,676,548,556,678,181,867,682,684,273,868,921,948,943,686,688,518,728,836,558,138,196,278,692,694,962,142,449,564,565,283,853,288,293,566,964,182,359,453,968,922,714,862,135,716,456,722,942,718,724,576,936,961,813,726,199,733,184,524,361,362,364,732,366,144,146,463,528,923,738,578,537,742,866,369,744,186,925,869,746,926,466,112,111,298,927,846,299,582,487,474,754,698,&s=NGDPDPC,&sy=2021&ey=2028&ssm=0&scsm=1&scc=0&ssd=1&ssc=0&sic=0&sort=country&ds=.&br=1 |date=10 October 2023 |website=IMF.org |publisher=[[International Monetary Fund]] |access-date=10 October 2023}}</ref><ref>{{cite web |url=https://www.imf.org/external/datamapper/NGDPDPC@WEO/OEMDC/ADVEC/WEOWORLD?year=2023 |title=IMF DataMapper / Datasets / World Economic Outlook (October 2023) / GDP per capita, current prices / List (2023) - Analytical group: European Union, World |date=10 October 2023 |website=IMF.org |publisher=[[International Monetary Fund]] |access-date=10 October 2023}}</ref> ! colspan=2 | [[ವಿಶ್ವ ಬ್ಯಾಂಕ್]]<ref name="worldbank">{{cite web |title=GDP per capita (current US$) |url= https://data.worldbank.org/indicator/NY.GDP.PCAP.CD?most_recent_value_desc=true |work=[[World Development Indicators]] |publisher=[[The World Bank]] |access-date=14 January 2023 }}</ref> ! colspan=2 | [[ವಿಶ್ವಸಂಸ್ಥೆ]]<ref>[https://unstats.un.org/unsd/snaama/Basic], (Select all countries, "GDP, Per Capita GDP - US Dollars", and "2021" to generate the table), [[United Nations Statistics Division]]. Access date: 12 February 2023.</ref> |- class="static-row-header" style="text-align:center;vertical-align:bottom;" ! ಅಂದಾಜು || ವರ್ಷ || ಅಂದಾಜು || ವರ್ಷ || ಅಂದಾಜು || ವರ್ಷ |- ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} |- |-class="static-row-header " style="font-weight:bold;"|- style="background:#ECECEC" | {{Flagicon|Monaco}}[[ಮೊನಾಕೊ]]|| colspan=2 {{n/a}} || 234,317 || 2021 || 234,317 || 2021 |- |-class="static-row-header " style="font-weight:bold;"|- style="background:#ECECEC" | {{Flagicon|Liechtenstein}}[[ಲಿಕ್ಟೆನ್‍ಸ್ಟೈನ್]]|| colspan=2 {{n/a}} || 184,083 || 2021 || 169,260 || 2021 |- | {{Flagicon|Luxembourg}}[[ಲಕ್ಸೆಂಬೊರ್ಗ್]]|| 135,605 || 2023 || 126,426 || 2022 || 133,745 || 2021 |-class="static-row-header " style="font-weight:bold;"|- style="background:#ECECEC" | {{Flagicon|Bermuda}}ಬರ್ಮುಡಾ || colspan=2 {{n/a}} || 118,846 || 2022 || 112,653 || 2021 |- | {{Flagicon|Ireland}}[[ಐರ್ಲೆಂಡ್]]|| 112,248 || 2023 || 104,039 || 2022 || 101,109 || 2021 |- | {{Flagicon|Switzerland}}[[ಸ್ವಿಟ್ಜರ್ಲ್ಯಾಂಡ್]]|| 102,865 || 2023 || 92,102 || 2022 || 93,525 || 2021 |- | {{Flagicon|Norway}}[[ನಾರ್ವೆ]]|| 99,266 || 2023 || 106,149 || 2022 || 89,242 || 2021 |-class="static-row-header " style="font-weight:bold;"|- style="background:#ECECEC" | {{Flagicon|Cayman Islands}}[[ಕೇಮನ್ ದ್ವೀಪಗಳು]]|| colspan=2 {{n/a}} || 88,476 || 2021 || 85,250 || 2021 |- | {{Flagicon|Singapore}}[[ಸಿಂಗಾಪುರ]]|| 87,884 || 2023 || 82,808 || 2022 || 66,822 || 2021 |- | {{Flagicon|Qatar}}[[ಕಟಾರ್]]|| 81,968 || 2023 || 88,046 || 2022 || 66,799 || 2021 |- | {{Flagicon|United States}}[[ಅಮೇರಿಕ ಸಂಯುಕ್ತ ಸಂಸ್ಥಾನ]]|| 80,412 || 2023 || 76,399 || 2022 || 69,185 || 2021 |-class="static-row-header " style="font-weight:bold;"|- style="background:#ECECEC" | {{Flagicon|Isle of Man}}[[ಐಲ್ ಆಫ್ ಮ್ಯಾನ್]]|| colspan=2 {{n/a}} || 79,531 || 2020 || colspan=2 {{n/a}} |- | {{Flagicon|Iceland}}[[ಐಸ್‍ಲ್ಯಾಂಡ್]]|| 78,837 || 2023 || 72,903 || 2022 || 69,133 || 2021 |- | {{Flagicon|Denmark}}[[ಡೆನ್ಮಾರ್ಕ್]]|| 71,402 || 2023 || 66,983 || 2022 || 68,037 || 2021 |-class="static-row-header " style="font-weight:bold;"|- style="background:#ECECEC" | {{Flagicon|Faroe Islands}}ಫಾರೋ ದ್ವೀಪಗಳು || colspan=2 {{n/a}} || 69,010 || 2021 || colspan=2 {{n/a}} |-class="static-row-header " style="font-weight:bold;"|- style="background:#ECECEC" | ಚಾನೆಲ್ ದ್ವೀಪಗಳು || colspan=2 {{n/a}} || 67,961 || 2021 || colspan=2 {{n/a}} |- | {{Flagicon|Australia}}[[ಆಸ್ಟ್ರೇಲಿಯ]]|| 63,487 || 2023 || 64,491 || 2022 || 66,916 || 2021 |- | {{Flagicon|Netherlands}}[[ನೆದರ್‍ಲ್ಯಾಂಡ್ಸ್]]|| 61,770 || 2023 || 55,985 || 2022 || 57,871 || 2021 |- | {{Flagicon|San Marino}}[[ಸಾನ್ ಮರಿನೊ]]|| 58,541 || 2023 || 54,983 || 2021 || 50,425 || 2021 |- | {{Flagicon|Austria}}[[ಆಸ್ಟ್ರಿಯ]]|| 58,013 || 2023 || 52,131 || 2022 || 53,840 || 2021 |-class="static-row-header " style="font-weight:bold;"|- style="background:#ECECEC" | {{Flagicon|Greenland}}[[ಗ್ರೀನ್‍ಲ್ಯಾಂಡ್]]|| colspan=2 {{n/a}} || 57,116 || 2021 || 58,185 || 2021 |-class="static-row-header " style="font-weight:bold;"|- style="background:#ECECEC" | {{Flagicon|Cuba}}[[ಕ್ಯೂಬಾ]]|| colspan=2 {{n/a}} || 9,500 || 2020 || 11,255 || 2021 |- | {{Flagicon|Sweden}}[[ಸ್ವೀಡನ್]]|| 55,216 || 2023 || 55,873 || 2022 || 60,730 || 2021 |- | {{Flagicon|Finland}}[[ಫಿನ್‍ಲ್ಯಾಂಡ್]]|| 54,507 || 2023 || 50,537 || 2022 || 53,703 || 2021 |-class="static-row-header " style="font-weight:bold;"|- style="background:#ECECEC" | {{Flagicon|Macau}}[[ಮಕಾವು]]|| 54,296 || 2023 || 31,618 || 2022 || 43,555 || 2021 |- | {{Flagicon|Belgium}}[[ಬೆಲ್ಜಿಯಂ]]|| 53,657 || 2023 || 49,583 || 2022 || 51,166 || 2021 |- | {{Flagicon|Canada}}[[ಕೆನಡಾ]]|| 53,247 || 2023 || 54,967 || 2022 || 52,112 || 2021 |- | {{Flagicon|Israel}}[[ಇಸ್ರೇಲ್]]|| 53,196 || 2023 || 54,660 || 2022 || 54,111 || 2021 |- | {{Flagicon|Germany}}[[ಜರ್ಮನಿ]]|| 52,824 || 2023 || 48,433 || 2022 || 51,073 || 2021 |-class="static-row-header " style="font-weight:bold;"|- style="background:#ECECEC" | {{Flagicon|Hong Kong}}[[ಹಾಂಗ್ ಕಾಂಗ್]]|| 51,168 || 2023 || 48,984 || 2022 || 49,259 || 2021 |- | {{Flagicon|United Arab Emirates}}[[ಯುನೈಟೆಡ್ ಅರಬ್ ಎಮಿರೇಟ್ಸ್]]|| 50,602 || 2023 || 53,758 || 2022 || 43,295 || 2021 |-class="static-row-header " style="font-weight:bold;"|- style="background:#ECECEC" | {{Flagicon|British Virgin Islands}}ಬ್ರಿಟಿಷ್ ವರ್ಜಿನ್ ದ್ವೀಪಗಳು || colspan=2 {{n/a}} || colspan=2 {{n/a}} || 49,444 || 2021 |- | {{Flagicon|United Kingdom}}[[ಯುನೈಟೆಡ್ ಕಿಂಗ್‌ಡಂ]]|| 48,912 || 2023 || 45,850 || 2022 || 46,542 || 2021 |- | {{Flagicon|New Zealand}}[[ನ್ಯೂ ಜೀಲ್ಯಾಂಡ್]]|| 48,072 || 2023 || 48,249 || 2022 || 48,824 || 2021 |- | {{Flagicon|France}}[[ಫ್ರಾನ್ಸ್]]|| 46,315 || 2023 || 40,964 || 2022 || 44,229 || 2021 |- | {{Flagicon|Andorra}}[[ಅಂಡೋರ]]|| 44,107 || 2023 || 41,993 || 2022 || 42,066 || 2021 |-class="static-row-header " style="font-weight:bold;"|- style="background:#ECECEC" | {{Flagicon|European Union}}[[ಯುರೋಪಿಯನ್ ಒಕ್ಕೂಟ]]<ref group="n" name="EU"/> || 41,110 || 2023 || 37,150 || 2022 || 31,875 ||<ref>[https://unstats.un.org/unsd/snaama/Basic United Nations Statistics Division - National Accounts - Basic Data Selection], ''unstats.un.org''. Manually select the 27 member states, the latest available year (2020) and the parameter "GDP, Per Capita GDP - US Dollars", then press "Send request" to generate the table. Export the table as an Excel file ("Export to.xlsx" button), where you can use the Average formula to determine the GDP per capita at EU level. [[United Nations]]. Retrieved 17 November 2022.</ref> 2021 |-class="static-row-header " style="font-weight:bold;"|- style="background:#ECECEC" | ಯುಎಸ್ ವರ್ಜಿನ್ ದ್ವೀಪಗಳು || colspan=2 {{n/a}} || 39,552 || 2020 || colspan=2 {{n/a}} |- | {{Flagicon|Malta}}[[ಮಾಲ್ಟ]]|| 38,715 || 2023 || 33,941 || 2022 || 33,642 || 2021 |- | {{Flagicon|Italy}}[[ಇಟಲಿ]]|| 37,146 || 2023 || 34,158 || 2022 || 37,150 || 2021 |-class="static-row-header " style="font-weight:bold;"|- style="background:#ECECEC" | {{Flagicon|Puerto Rico}}ಪೋರ್ಟೊ ರಿಕೊ || 37,093 || 2023 || 35,209 || 2022 || 32,716 || 2021 |-class="static-row-header " style="font-weight:bold;"|- style="background:#e6e6e6" | {{Flagicon|New Caledonia}}ನ್ಯೂ ಕ್ಯಾಲೆಡೋನಿಯಾ || colspan=2 {{n/a}} || 36,668 || 2022 || 34,994 || 2021 |-class="static-row-header " style="font-weight:bold;"|- style="background:#ECECEC" | {{Flagicon|Sint Maarten}}ಸಿಂಟ್ ಮಾರ್ಟೆನ್ || colspan=2 {{n/a}} || 36,220 || 2022 || 26,199 || 2021 |-class="static-row-header " style="font-weight:bold;"|- style="background:#ECECEC" | {{Flagicon|Guam}}[[ಗುವಾಮ್]]|| colspan=2 {{n/a}} || 35,905 || 2021 || colspan=2 {{n/a}} |-class="static-row-header " style="font-weight:bold;"|- style="background:#ECECEC" | {{Flagicon|Aruba}}[[ಅರುಬಾ]]|| 35,718 || 2023 || 29,342 || 2021 || 29,342 || 2021 |- | {{Flagicon|Cyprus}}[[ಸೈಪ್ರಸ್]]|| 34,791 ||<ref group="n" name="Cyprus"/>2023 || 31,284 ||<ref group="n" name="Cyprus"/>2022 || 32,281 ||<ref group="n" name="Cyprus"/>2021 |- | {{Flagicon|Brunei}}[[ಬ್ರುನೈ]]|| 34,384 || 2023 || 37,153 || 2022 || 31,449 || 2021 |- | {{Flagicon|Bahamas}}[[ಬಹಾಮಾಸ್]]|| 34,371 || 2023 || 31,458 || 2022 || 27,478 || 2021 |- | {{Flagicon|Japan}}[[ಜಪಾನ್]]|| 33,950 || 2023 || 33,815 || 2022 || 39,650 || 2021 |- | {{Flagicon|South Korea}}[[ದಕ್ಷಿಣ ಕೊರಿಯಾ]]|| 33,147 || 2023 || 32,255 || 2022 || 34,940 || 2021 |- | {{Flagicon|Spain}}[[ಸ್ಪೇನ್]]|| 33,090 || 2023 || 29,350 || 2022 || 30,058 || 2021 |- | {{Flagicon|Saudi Arabia}}[[ಸೌದಿ ಅರೇಬಿಯಾ]]|| 32,586 || 2023 || 30,436 || 2022 || 23,186 || 2021 |- | {{Flagicon|Slovenia}}[[ಸ್ಲೊವೇನಿಯ]]|| 32,350 || 2023 || 29,457 || 2022 || 29,135 || 2021 |- | {{Flagicon|Taiwan}}[[ತೈವಾನ್]]|| 32,339 || <ref group="n" name="Taiwan"/>2023 || colspan=2 {{n/a}} || colspan=2 {{n/a}} |- | {{Flagicon|Kuwait}}[[ಕುವೈತ್]]|| 32,215 || 2023 || 43,234 || 2022 || 32,150 || 2021 |- | {{Flagicon|Estonia}}[[ಎಸ್ಟೊನಿಯ]]|| 30,998 || 2023 || 28,333 || 2022 || 27,991 || 2021 |- | {{Flagicon|Czech Republic}}[[ಜೆಕ್ ಗಣರಾಜ್ಯ]]|| 30,475 || 2023 || 27,638 || 2022 || 26,809 || 2021 |- | {{Flagicon|Lithuania}}[[ಲಿಥುವೇನಿಯ]]|| 28,482 || 2023 || 24,827 || 2022 || 23,844 || 2021 |- | {{Flagicon|Bahrain}}[[ಬಹರೇನ್]]|| 28,464 || 2023 || 30,152 || 2022 || 26,563 || 2021 |- | {{Flagicon|Portugal}}[[ಪೋರ್ಚುಗಲ್]]|| 26,879 || 2023 || 24,275 || 2022 || 24,651 || 2021 |- | {{Flagicon|Latvia}}[[ಲಾಟ್ವಿಯ]]|| 24,929 || 2023 || 21,851 || 2022 || 21,267 || 2021 |- | {{Flagicon|Slovakia}}[[ಸ್ಲೊವಾಕಿಯ]]|| 24,471 || 2023 || 21,258 || 2022 || 21,390 || 2021 |- | {{Flagicon|Greece}}[[ಗ್ರೀಸ್]]|| 23,173 || 2023 || 20,867 || 2022 || 20,571 || 2021 |- | {{Flagicon|Poland}}[[ಪೋಲೆಂಡ್]]|| 22,393 || 2023 || 18,321 || 2022 || 17,736 || 2021 |-class="static-row-header " style="font-weight:bold;"|- style="background:#ECECEC" | {{Flagicon|Saint Martin}}ಸೇಂಟ್ ಮಾರ್ಟಿನ್ (ಫ್ರೆಂಚ್ ಭಾಗ) || colspan=2 {{n/a}} || 21,921 || 2014 || colspan=2 {{n/a}} |- | {{Flagicon|Barbados}}[[ಬಾರ್ಬಡೋಸ್]]|| 21,442 || 2023 || 20,019 || 2022 || 17,225 || 2021 |- | {{Flagicon|Uruguay}}[[ಉರುಗ್ವೆ]]|| 21,378 || 2023 || 20,795 || 2022 || 17,313 || 2021 |- | {{Flagicon|Oman}}[[ಒಮಾನ್]]|| 21,266 || 2023 || 25,057 || 2022 || 19,509 || 2021 |- | {{Flagicon|Hungary}}[[ಹಂಗರಿ]]|| 21,075 || 2023 || 18,463 || 2022 || 18,728 || 2021 |- | {{Flagicon|Seychelles}}[[ಸೆಶೆಲ್ಸ್]]|| 20,890 || 2023 || 15,875 || 2022 || 12,085 || 2021 |- | {{Flagicon|Croatia}}[[ಕ್ರೊಯೆಶಿಯ]]|| 20,877 || 2023 || 18,413 || 2022 || 16,983 || 2021 |- | {{Flagicon|Guyana}}[[ಗಯಾನ (ದೇಶ)|ಗಯಾನ]]|| 20,565 || 2023 || 18,990 || 2022 || 9,999 || 2021 |-class="static-row-header " style="font-weight:bold;"|- style="background:#ECECEC" | {{Flagicon|Turks and Caicos Islands}}ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು || colspan=2 {{n/a}} || 20,177 || 2022 || 20,909 || 2021 |-class="static-row-header " style="font-weight:bold;"|- style="background:#ECECEC" | {{Flagicon|French Polynesia}}ಫ್ರೆಂಚ್ ಪಾಲಿನೇಷ್ಯಾ || colspan=2 {{n/a}} || 19,999 || 2021 || 19,915 || 2021 |- | {{Flagicon|Trinidad and Tobago}}[[ಟ್ರಿನಿಡಾಡ್ ಮತ್ತು ಟೊಬೆಗೊ]]|| 19,622 || 2023 || 18,222 || 2022 || 16,033 || 2021 |- | {{Flagicon|Cook Islands}}ಕುಕ್ ದ್ವೀಪಗಳು || colspan=2 {{n/a}} || colspan=2 {{n/a}} || 19,264 || 2021 |-class="static-row-header " style="font-weight:bold;"|- style="background:#ECECEC" | {{Flagicon|Anguilla}}ಅಂಗುಯಿಲಾ || colspan=2 {{n/a}} || colspan=2 {{n/a}} || 19,216 || 2021 |- | {{Flagicon|Antigua and Barbuda}}ಅಂಟಿಗುವಾ ಮತ್ತು ಬಾರ್ಬುಡಾ || 19,068 || 2023 || 18,745 || 2022 || 15,246 || 2021 |- | {{Flagicon|Panama}}[[ಪನಾಮಾ]]|| 18,493 || 2023 || 17,358 || 2022 || 14,618 || 2021 |- | {{Flagicon|Romania}}[[ರೊಮಾನಿಯ]]|| 18,413 || 2023 || 15,892 || 2022 || 14,698 || 2021 |- | {{Flagicon|Saint Kitts and Nevis}}[[ಸೇಂಟ್ ಕಿಟ್ಸ್ ಮತ್ತು ನೆವಿಸ್]]|| 18,158 || 2023 || 20,177 || 2022 || 18,083 || 2021 |-class="static-row-header " style="font-weight:bold;"|- style="background:#ECECEC" | {{Flagicon|Curaçao}}ಕುರಾಕೊ || colspan=2 {{n/a}} || 17,718 || 2021 || 14,183 || 2021 |- | {{Flagicon|Maldives}}[[ಮಾಲ್ಡೀವ್ಸ್]]|| 17,559 || 2023 || 11,818 || 2022 || 10,366 || 2021 |-class="static-row-header " style="font-weight:bold;"|- style="background:#ECECEC" | {{Flagicon|Northern Mariana Islands}}ಉತ್ತರ ಮರಿಯಾನಾ ದ್ವೀಪಗಳು || colspan=2 {{n/a}} || 17,303 || 2020 || colspan=2 {{n/a}} |- | {{Flagicon|Chile}}[[ಚಿಲಿ]]|| 17,254 || 2023 || 15,356 || 2022 || 16,265 || 2021 |- | {{Flagicon|Costa Rica}}[[ಕೋಸ್ಟಾ ರಿಕ]]|| 16,213 || 2023 || 13,199 || 2022 || 12,472 || 2021 |-class="static-row-header " style="font-weight:bold;"|- style="background:#ECECEC" | {{Flagicon|Montserrat}}ಮಾಂಟ್ಸೆರಾಟ್ || colspan=2 {{n/a}} || colspan=2 {{n/a}} || 16,199 || 2021 |- | {{Flagicon|Bulgaria}}[[ಬಲ್ಗೇರಿಯ]]|| 16,087 || 2023 || 13,773 || 2022 || 12,207 || 2021 |-class="static-row-header " style="font-weight:bold;"|- style="background:#ECECEC" | {{Flagicon|American Samoa}}ಅಮೇರಿಕನ್ ಸಮೋವಾ || colspan=2 {{n/a}} || 15,743 || 2021 || colspan=2 {{n/a}} |- | {{Flagicon|Palau}}[[ಪಲಾವು]]|| 15,113 || 2023 || 12,084 || 2021 || 12,084 || 2021 |- | {{Flagicon|Mexico}}[[ಮೆಕ್ಸಿಕೋ]]|| 13,804 || 2023 || 11,091 || 2022 || 10,046 || 2021 |- | {{Flagicon|Saint Lucia}}ಸೇಂಟ್ ಲೂಸಿಯಾ || 13,572 || 2023 || 11,482 || 2022 || 9,824 || 2021 |- | {{Flagicon|Turkey}}[[ಟರ್ಕಿ]]|| 13,384 || 2023 || 10,616 || 2022 || 9,661 || 2021 |- |'''ವಿಶ್ವ''' | <!--GLOBAL--> |-class="static-row-header " style="font-weight:bold;"|| {{right}} 13,330 || {{right}} 2023 || {{right}} 12,648 || {{right}} 2022 || {{right}} 12,230 || {{right}} 2021 <!----> |- | {{Flagicon|Argentina}}[[ಅರ್ಜೆಂಟೀನ]]|| 13,297 || 2023 || 13,686 || 2022 || 10,761 || 2021 |- | {{Flagicon|Malaysia}}[[ಮಲೇಶಿಯ]]|| 13,034 || 2023 || 11,972 || 2022 || 11,101 || 2021 |- | {{Flagicon|Russia}}[[ರಷ್ಯಾ]]|| 13,006 || 2023 || 15,345 || 2022 || 12,259 || 2021 |- | {{Flagicon|Kazakhstan}}[[ಕಜಾಕಸ್ಥಾನ್]]|| 12,968 || 2023 || 11,243 || 2022 || 10,055 || 2021 |- | {{Flagicon|Turkmenistan}}[[ತುರ್ಕಮೆನಿಸ್ತಾನ್]]|| 12,934 || 2023 || 7,297 || 2020 || 8,508 || 2021 |- | {{Flagicon|China}}[[ಚೀನಾ]]|| 12,541 ||<ref group="n" name="China-THM"/>2023 || 12,720 ||<ref group="n" name="China-HM"/>2022 || 12,437 ||<ref group="n" name="China-THM"/>2021 |- | {{Flagicon|Nauru}}[[ನೌರು]]|| 11,757 || 2023 || 10,648 || 2021 || 12,390 || 2021 |- | {{Flagicon|Mauritius}}[[ಮಾರಿಷಸ್]]|| 11,752 || 2023 || 10,216 || 2022 || 8,873 || 2021 |- | {{flagg|uspeft|Grenada|pref=Income in|pref2=Economy of}} || 11,437 || 2023 || 10,016 || 2022 || 8,950 || 2021 |- | {{flagg|uspeft|Montenegro|pref=Income in|pref2=Economy of}} || 11,338 || 2023 || 9,894 || 2022 || 9,252 || 2021 |- | {{flagg|uspeft|Serbia|pref=Income in|pref2=Economy of}} || 11,301 || 2023 || 9,394 || 2022 || 8,643 || 2021 |- | {{flagg|uspeft|Dominican Republic|pref=Income in|pref2=Economy of|the=y}} || 11,249 || 2023 || 10,121 || 2022 || 8,477 || 2021 |- | {{flagg|uspeft|Brazil|pref=Income in|pref2=Economy of}} || 10,413 || 2023 || 9,460 || 2022 || 8,170 || 2021 |- | {{flagg|uspeft|Saint Vincent and the Grenadines|pref=Income in|pref2=Economy of}} || 9,360 || 2023 || 9,125 || 2022 || 8,440 || 2021 |- | {{flagg|uspeft|Dominica|pref=Income in|pref2=Economy of}} || 9,356 || 2023 || 8,415 || 2022 || 7,571 || 2021 |- | {{flagg|uspeft|Gabon|pref=Income in|pref2=Economy of}} || 8,832 || 2023 || 8,820 || 2022 || 7,911 || 2021 |- | {{flagg|uspeft|Armenia|pref=Income in|pref2=Economy of}} || 8,283 || 2023 || 7,014 || 2022 || 4,967 || 2021 |- | {{flagg|uspeft|Georgia|pref=Income in|pref2=Economy of}} || 8,165 ||<ref group="n" name="Georgia"/>2023 || 6,628 ||<ref group="n" name="Georgia"/>2022 || 4,975 ||<ref group="n" name="Georgia"/>2021 |- | {{flagg|uspeft|Albania|pref=Income in|pref2=Economy of}} || 8,057 || 2023 || 6,803 || 2022 || 6,396 || 2021 |- | {{flagg|uspeft|Bosnia and Herzegovina|pref=Income in|pref2=Economy of}} || 7,778 || 2023 || 7,585 || 2022 || 7,143 || 2021 |- | {{flagg|uspeft|Botswana|pref=Income in|pref2=Economy of}} || 7,758 || 2023 || 7,738 || 2022 || 6,805 || 2021 |- | {{flagg|uspeft|North Macedonia|pref=Income in|pref2=Economy of}} || 7,672 || 2023 || 6,592 || 2022 || 6,600 || 2021 |- | {{flagg|uspeft|Peru|pref=Income in|pref2=Economy of}} || 7,669 || 2023 || 7,126 || 2022 || 6,622 || 2021 |- | {{flagg|uspeft|Azerbaijan|pref=Income in|pref2=Economy of}} || 7,530 || 2023 || 7,737 || 2022 || 5,296 || 2021 |- | {{flagg|uspeft|Belarus|pref=Income in|pref2=Economy of}} || 7,477 || 2023 || 7,905 || 2022 || 7,121 || 2021 |- | {{flagg|uspeft|Thailand|pref=Income in|pref2=Economy of}} || 7,298 || 2023 || 6,909 || 2022 || 7,067 || 2021 |- | {{flagg|uspeft|Belize|pref=Income in|pref2=Economy of}} || 7,142 || 2023 || 6,968 || 2022 || 6,229 || 2021 |- | {{flagg|uspeft|Colombia|pref=Income in|pref2=Economy of}} || 6,976 || 2023 || 6,630 || 2022 || 6,104 || 2021 |- | {{flagg|uspeft|Jamaica|pref=Income in|pref2=Economy of}} || 6,831 || 2023 || 6,047 || 2022 || 5,184 || 2021 |- | {{flagg|uspeft|Equatorial Guinea|pref=Income in|pref2=Economy of}} || 6,502 || 2023 || 7,054 || 2022 || 7,605 || 2021 |- | {{flagg|uspeft|Ecuador|pref=Income in|pref2=Economy of}} || 6,500 || 2023 || 6,391 || 2022 || 5,965 || 2021 |- | {{flagg|uspeft|Moldova|pref=Income in|pref2=Economy of}} || 6,411 ||<ref group="n" name="Moldova"/>2023 || 5,563 ||<ref group="n" name="Moldova"/>2022|| 4,468 ||<ref group="n" name="Moldova"/>2021 |- | {{flagg|uspeft|South Africa|pref=Income in|pref2=Economy of}} || 6,191 || 2023 || 6,777 || 2022 || 7,055 || 2021 |- | {{flagg|uspeft|Marshall Islands|pref=Income in|pref2=Economy of|the=y}} || 6,141 || 2023 || 6,728 || 2022 || 6,111 || 2021 |- | {{flagg|uspeft|Fiji|pref=Income in|pref2=Economy of}} || 6,025 || 2023 || 5,317 || 2022 || 4,647 || 2021 |- | {{flagg|uspeft|Kosovo|pref=Income in|pref2=Economy of}} || 5,912 || 2023 || 5,351 || 2022 || 5,663 || 2021 |- | {{flagg|uspeft|Iraq|pref=Income in|pref2=Economy of}} || 5,883 || 2023 || 5,937 || 2022 || 4,686 || 2021 |- | {{flagg|uspeft|Libya|pref=Income in|pref2=Economy of}} || 5,872 || 2023 || 6,716 || 2022 || 5,791 || 2021 |- | {{flagg|uspeft|Paraguay|pref=Income in|pref2=Economy of}} || 5,843 || 2023 || 6,153 || 2022 || 6,035 || 2021 |- | {{flagg|uspeft|Tuvalu|pref=Income in|pref2=Economy of}} || 5,773 || 2023 || 5,335 || 2022 || 5,370 || 2021 |- | {{flagg|uspeft|Suriname|pref=Income in|pref2=Economy of}} || 5,667 || 2023 || 5,858 || 2022 || 5,259 || 2021 |- | {{flagg|uspeft|El Salvador|pref=Income in|pref2=Economy of}} || 5,558 || 2023 || 5,127 || 2022 || 4,551 || 2021 |- | {{flagg|uspeft|Tonga|pref=Income in|pref2=Economy of}} || 5,488 || 2023 || 4,426 || 2021 || 4,451 || 2021 |- | {{flagg|uspeft|Guatemala|pref=Income in|pref2=Economy of}} || 5,407 || 2023 || 5,473 || 2022 || 4,883 || 2021 |- | {{flagg|uspeft|Mongolia|pref=Income in|pref2=Economy of}} || 5,348 || 2023 || 4,947 || 2022 || 4,510 || 2021 |- | {{flagg|uspeft|Ukraine|pref=Income in|pref2=Economy of}} || 5,225 ||<ref group="n" name="Ukraine"/>2023 || 4,534 ||<ref group="n" name="Ukraine"/>2022 || 4,596 ||<ref group="n" name="Ukraine"/>2021 |- | {{flagg|uspeft|Indonesia|pref=Income in|pref2=Economy of}} || 5,109 || 2023 || 4,788 || 2022 || 4,333 || 2021 |- | {{flagg|uspeft|Algeria|pref=Income in|pref2=Economy of}} || 4,875 || 2023 || 4,274 || 2022 || 3,700 || 2021 |- | {{flagg|uspeft|Jordan|pref=Income in|pref2=Economy of}} || 4,851 || 2023 || 4,205 || 2022 || 4,058 || 2021 |- | {{flagg|uspeft|Namibia|pref=Income in|pref2=Economy of}} || 4,786 || 2023 || 4,911 || 2022 || 4,836 || 2021 |- | {{flagg|uspeft|Samoa|pref=Income in|pref2=Economy of}} || 4,638 || 2023 || 3,743 || 2022 || 3,919 || 2021 |- | {{flagg|uspeft|Cape Verde|pref=Income in|pref2=Economy of}} || 4,503 || 2023 || 3,903 || 2022 || 3,293 || 2021 |- | {{flagg|uspeft|Micronesia|pref=Income in|pref2=Economy of|the=y}} || 4,358 || 2023 || 3,741 || 2022 || 3,573 || 2021 |- | {{flagg|uspeft|Vietnam|pref=Income in|pref2=Economy of}} || 4,316 || 2023 || 4,164 || 2022 || 3,756 || 2021 |- | {{flagg|uspeft|Iran|pref=Income in|pref2=Economy of}} || 4,234 || 2023 || 4,388 || 2022 || 6,766 || 2021 |- | {{flagg|uspeft|Tunisia|pref=Income in|pref2=Economy of}} || 4,191 || 2023 || 3,777 || 2022 || 3,807 || 2021 |- | {{flagg|uspeft|Eswatini|pref=Income in|pref2=Economy of}} || 3,995 || 2023 || 4,040 || 2022 || 3,969 || 2021 |- | {{flagg|uspeft|Morocco|pref=Income in|pref2=Economy of}} || 3,980 || 2023 || 3,528 || 2022 || 3,853 || 2021 |- | {{flagg|uspeft|Philippines|pref=Income in|pref2=Economy of|the=y}} || 3,859 || 2023 || 3,499 || 2022 || 3,461 || 2021 |- | {{flagg|uspeft|Bolivia|pref=Income in|pref2=Economy of}} || 3,858 || 2023 || 3,523 || 2022 || 3,345 || 2021 |- | {{flagg|uspeft|Palestine|pref=Income in|pref2=Economy of|the=y}} || 3,464 ||<ref group="n" name="WBG"/>2021 || 3,789 ||<ref group="n" name="WBG"/>2022 || 3,514 ||<ref group="n" name="Palestine"/>2021 |- | {{flagg|uspeft|Egypt|pref=Income in|pref2=Economy of}} || 3,770 || 2023 || 4,295 || 2022 || 3,898 || 2021 |- | {{flagg|uspeft|Djibouti|pref=Income in|pref2=Economy of}} || 3,761 || 2023 || 3,136 || 2022 || 3,348 || 2021 |- | {{flagg|uspeft|Bhutan|pref=Income in|pref2=Economy of}} || 3,500 || 2023 || 3,266 || 2022 || 3,063 || 2021 |- | {{flagg|uspeft|Vanuatu|pref=Income in|pref2=Economy of}} || 3,492 || 2023 || 3,010 || 2022 || 3,073 || 2021 |- | {{flagg|uspeft|Venezuela|pref=Income in|pref2=Economy of}} || 3,474 || 2023 || 15,976 || 2014 || 3,965 || 2021 |- | {{flagg|uspeft|Sri Lanka|pref=Income in|pref2=Economy of}} || 3,342 || 2022 || 3,354 || 2022 || 3,918 || 2021 |- | {{flagg|uspeft|Lebanon|pref=Income in|pref2=Economy of}} || 3,283 || 2022 || 4,136 || 2021 || 6,785 || 2021 |- | {{flagg|uspeft|Honduras|pref=Income in|pref2=Economy of}} || 3,245 || 2023 || 3,040 || 2022 || 2,772 || 2021 |- | {{flagg|uspeft|São Tomé and Príncipe|pref=Income in|pref2=Economy of}} || 2,905 || 2023 || 2,404 || 2022 || 2,486 || 2021 |- | {{flagg|uspeft|Congo|pref=Income in|pref2=Economy of|the=y}} || 2,858 || 2023 || 2,448 || 2022 || 2,200 || 2021 |- | {{flagg|uspeft|Ivory Coast|pref=Income in|pref2=Economy of}} || 2,728 || 2023 || 2,486 || 2022 || 2,539 || 2021 |- | {{flagg|uspeft|Bangladesh|pref=Income in|pref2=Economy of}} || 2,621 || 2023 || 2,688 || 2022 || 2,450 || 2021 |- | {{flagg|uspeft|India|pref=Income in|pref2=Economy of}} || 2,612 || 2023 || 2,389 || 2022 || 2,274 || 2021 |- | {{flagg|uspeft|Nicaragua|pref=Income in|pref2=Economy of}} || 2,599 || 2023 || 2,255 || 2022 || 2,046 || 2021 |- | {{flagg|uspeft|Papua New Guinea|pref=Income in|pref2=Economy of}} || 2,581 || 2023 || 3,020 || 2022 || 2,673 || 2021 |- | {{flagg|uspeft|Angola|pref=Income in|pref2=Economy of}} || 2,550 || 2023 || 2,999 || 2022 || 2,258 || 2021 |- | {{flagg|uspeft|Uzbekistan|pref=Income in|pref2=Economy of}} || 2,509 || 2023 || 2,255 || 2022 || 2,032 || 2021 |- | {{flagg|uspeft|Mauritania|pref=Income in|pref2=Economy of}} || 2,338 || 2023 || 2,191 || 2022 || 2,166 || 2021 |- | {{flagg|uspeft|Ghana|pref=Income in|pref2=Economy of}} || 2,329 || 2023 || 2,176 || 2022 || 2,409 || 2021 |- | {{flagg|uspeft|Solomon Islands|pref=Income in|pref2=Economy of|the=y}} || 2,285 || 2023 || 2,203 || 2022 || 2,306 || 2021 |- | {{flagg|uspeft|Kenya|pref=Income in|pref2=Economy of}} || 2,188 || 2023 || 2,099 || 2022 || 2,082 || 2021 |- | {{flagg|uspeft|Haiti|pref=Income in|pref2=Economy of}} || 2,125 || 2023 || 1,748 || 2022 || 1,664 || 2021 |- | {{flagg|uspeft|Zimbabwe|pref=Income in|pref2=Economy of}} || 2,006 || 2023 || 1,267 || 2022 || 1,508 || 2021 |- | {{flagg|uspeft|Kiribati|pref=Income in|pref2=Economy of}} || 1,968 || 2023 || 1,702 || 2022 || 1,765 || 2021 |- | {{flagg|uspeft|Cambodia|pref=Income in|pref2=Economy of}} || 1,916 || 2023 || 1,787 || 2022 || 1,608 || 2021 |- | {{flagg|uspeft|Laos|pref=Income in|pref2=Economy of}} || 1,879 || 2023 || 2,088 || 2022 || 2,569 || 2021 |- | {{flagg|uspeft|Kyrgyzstan|pref=Income in|pref2=Economy of}} || 1,830 || 2023 || 1,607 || 2022 || 1,339 || 2021 |- | {{flagg|uspeft|Nigeria|pref=Income in|pref2=Economy of}} || 1,755 || 2023 || 2,184 || 2022 || 2,019 || 2021 |- | {{flagg|uspeft|Cameroon|pref=Income in|pref2=Economy of}} || 1,722 || 2023 || 1,589 || 2022 || 1,668 || 2021 |- | {{flagg|uspeft|Senegal|pref=Income in|pref2=Economy of}} || 1,715 || 2023 || 1,599 || 2022 || 1,637 || 2021 |- | {{flagg|uspeft|Guinea|pref=Income in|pref2=Economy of}} || 1,543 || 2023 || 1,532 || 2022 || 1,185 || 2021 |- | {{flagg|uspeft|Timor-Leste|pref=Income in|pref2=Economy of}} || 1,497 || 2023 || 2,358 || 2022 || 1,517 || 2021 |- | {{flagg|uspeft|Zambia|pref=Income in|pref2=Economy of}} || 1,486 || 2023 || 1,488 || 2022 || 1,095 || 2021 |- | {{flagg|uspeft|Ethiopia|pref=Income in|pref2=Economy of}} || 1,473 || 2023 || 1,028 || 2022 || 825 || 2021 |- | {{flagg|uspeft|Pakistan|pref=Income in|pref2=Economy of}} || 1,471 || 2023 || 1,597 || 2022 || 1,480 || 2021 |- | {{flagg|uspeft|Benin|pref=Income in|pref2=Economy of}} || 1,449 || 2023 || 1,303 || 2022 || 1,361 || 2021 |- | {{flagg|uspeft|Myanmar|pref=Income in|pref2=Economy of}} || 1,381 || 2023 || 1,096 || 2022 || 1,089 || 2021 |- | {{flagg|uspeft|Comoros|pref=Income in|pref2=Economy of|the=y}} || 1,377 || 2023 || 1,485 || 2022 || 1,631 || 2021 |- | {{flagg|uspeft|Nepal|pref=Income in|pref2=Economy of}} || 1,353 || 2023 || 1,337 || 2022 || 1,159 || 2021 |- | {{flagg|uspeft|Tanzania|pref=Income in|pref2=Economy of}} || 1,327 || 2023 || 1,192 || 2022 || 1,136 ||<ref group="n" name="Tanzania"/>2021 |-class="static-row-header " style="font-weight:bold;"|- style="background:#ECECEC" | {{flagg|uspeft|Zanzibar|pref=Income in|pref2=Economy of|the=y}} || colspan=2 {{n/a}} || 1,192 || 2022 || 1,211 || 2021 |- | {{flagg|uspeft|Tajikistan|pref=Income in|pref2=Economy of}} || 1,180 || 2023 || 1,054 || 2022 || 897 || 2021 |- | {{flagg|uspeft|Uganda|pref=Income in|pref2=Economy of}} || 1,163 || 2023 || 964 || 2022 || 930 || 2021 |- | {{flagg|uspeft|Lesotho|pref=Income in|pref2=Economy of}} || 1,110 || 2023 || 1,107 || 2022 || 1,040 || 2021 |- | {{flagg|uspeft|Rwanda|pref=Income in|pref2=Economy of}} || 1,032 || 2023 || 966 || 2022 || 822 || 2021 |- | {{flagg|uspeft|Guinea-Bissau|pref=Income in|pref2=Economy of}} || 1,028 || 2023 || 776 || 2022 || 759 || 2021 |- | {{flagg|uspeft|Togo|pref=Income in|pref2=Economy of}} || 1,004 || 2023 || 918 || 2022 || 944 || 2021 |- | {{flagg|uspeft|Syria|pref=Income in|pref2=Economy of}} || colspan=2 {{n/a}} || 537 || 2020 || 925 || 2021 |- | {{flagg|uspeft|Mali|pref=Income in|pref2=Economy of}} || 913 || 2023 || 645 || 2022 || 875 || 2021 |- | {{flagg|uspeft|Gambia|pref=Income in|pref2=Economy of}} || 903 || 2023 || 840 || 2022 || 772 || 2021 |- | {{flagg|uspeft|Burkina Faso|pref=Income in|pref2=Economy of}} || 888 || 2023 || 833 || 2022 || 893 || 2021 |- | {{flagg|uspeft|Liberia|pref=Income in|pref2=Economy of}} || 800 || 2023 || 755 || 2022 || 471 || 2021 |- | {{flagg|uspeft|Somalia|pref=Income in|pref2=Economy of}} || 717 || 2023 || 462 || 2022 || 447 || 2021 |- | {{flagg|uspeft|Chad|pref=Income in|pref2=Economy of}} || 703 || 2023 || 717 || 2022 || 955 || 2021 |- | {{flagg|uspeft|DR Congo|pref=Income in|pref2=Economy of|the=y}} || 675 || 2023 || 587 || 2022 || 551 || 2021 |- | {{flagg|uspeft|North Korea|pref=Income in|pref2=Economy of}} || colspan=2 {{n/a}} || colspan=2 {{n/a}} || 654 || 2021 |- | {{flagg|uspeft|Mozambique|pref=Income in|pref2=Economy of}} || 647 || 2023 || 542 || 2022 || 492 || 2021 |- | {{flagg|uspeft|Niger|pref=Income in|pref2=Economy of}} || 631 || 2023 || 533 || 2022 || 591 || 2021 |- | {{flagg|uspeft|Eritrea|pref=Income in|pref2=Economy of}} || colspan=2 {{n/a}} || 644 || 2011 || 623 || 2021 |- | {{flagg|uspeft|Yemen|pref=Income in|pref2=Economy of}} || 618 || 2023 || 702 || 2018 || 302 || 2021 |- | {{flagg|uspeft|Malawi|pref=Income in|pref2=Economy of}} || 580 || 2023 || 645 || 2022 || 613 || 2021 |- | {{flagg|uspeft|Central African Republic|pref=Income in|pref2=Economy of|the=y}} || 539 || 2023 || 427 || 2022 || 461 || 2021 |- | {{flagg|uspeft|Sudan|pref=Income in|pref2=Economy of}} || 534 || 2023 || 1,102 || 2022 || 786 || 2021 |- | {{flagg|uspeft|Madagascar|pref=Income in|pref2=Economy of}} || 530 || 2023 || 505 || 2022 || 500 || 2021 |- | {{flagg|uspeft|South Sudan|pref=Income in|pref2=Economy of}} || 417 || 2023 || 1,072 || 2015 || 400 || 2021 |- | {{flagg|uspeft|Sierra Leone|pref=Income in|pref2=Economy of}} || 415 || 2023 || 461 || 2022 || 505 || 2021 |- | {{flagg|uspeft|Afghanistan|2013|pref=Income in|pref2=Economy of}} || 443 || 2021 || 364 || 2022 || 373 || 2021 |- | {{flagg|uspeft|Burundi|pref=Income in|pref2=Economy of}} || 246 || 2023 || 238 || 2022 || 311 || 2021 |} Notes: * Data unavailable for the [[Falkland Islands]], [[Gibraltar]], [[Bailiwick of Guernsey|Guernsey]], the [[Holy See]] ([[Vatican City]]), [[Jersey]], [[Niue]], the [[Pitcairn Islands]], [[Saint Helena, Ascension and Tristan da Cunha]], [[Tokelau]], and [[Western Sahara]]. * Nearly all country links in the table (except that of [[Zanzibar]]) take to articles titled "Income in ''country'' or ''territory''" or to "Economy of ''country'' or ''territory''". == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} swn5msduukr8bg1we76qd8fdhelzh64 1371625 1371624 2026-04-17T09:29:13Z ~2026-20006-33 99076 addition 1371625 wikitext text/x-wiki [[File:GDP per capita nominal world map 2026.svg|thumb|420x420px|2026 ರಲ್ಲಿ ತಲಾವಾರು GDP (ನಾಮಮಾತ್ರ) ಪ್ರಕಾರ ದೇಶಗಳು ಅಥವಾ ಪ್ರಾಂತ್ಯಗಳು {| width=100%h |- | valign=top | {{Legend|#000052ff|>$70,000}} {{Legend|#00008a|$60,000–70,000}} {{Legend|#003c00|$50,000–60,000}} {{Legend|#008f00|$40,000–50,000}} {{Legend|#00f900|$30,000–40,000}} {{Legend|#b3ff00|$20,000–30,000}} | valign=top | {{Legend|#ffff00|$10,000–20,000}} {{Legend|#ffd215|$5,000–10,000}} {{Legend|#ff852f|$2,500–5,000}} {{Legend|#ff0000|$1,000–2,500}} {{Legend|#a30000|<$1,000}} {{Legend|#b9b9b9|No data}} |} ]] ಇಲ್ಲಿ ಪ್ರಸ್ತುತಪಡಿಸಲಾದ ಅಂಕಿಅಂಶಗಳು ವಿವಿಧ ದೇಶಗಳಲ್ಲಿನ ಜೀವನ ವೆಚ್ಚದಲ್ಲಿನ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ದೇಶದ [[ಚಲಾವಣೆ|ಕರೆನ್ಸಿಯ]] ವಿನಿಮಯ ದರಗಳಲ್ಲಿನ ಏರಿಳಿತಗಳ ಆಧಾರದ ಮೇಲೆ ಫಲಿತಾಂಶಗಳು ಒಂದು ವರ್ಷದಿಂದ ಇನ್ನೊಂದಕ್ಕೆ ಬಹಳ ವ್ಯತ್ಯಾಸಗೊಳ್ಳುತ್ತವೆ. ಇಂತಹ ಏರಿಳಿತಗಳು ದೇಶದ ಶ್ರೇಯಾಂಕವನ್ನು ಒಂದು ವರ್ಷದಿಂದ ಮುಂದಿನ ವರ್ಷಕ್ಕೆ ಬದಲಾಯಿಸುತ್ತವೆ, ಆದರೂ ಅವುಗಳು ಅದರ ಜನಸಂಖ್ಯೆಯ ಜೀವನ ಮಟ್ಟಕ್ಕೆ ಸ್ವಲ್ಪ ಅಥವಾ ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ತಲಾವಾರು GDPಯನ್ನು ಸಾಮಾನ್ಯವಾಗಿ ದೇಶದ ಜೀವನಮಟ್ಟ ಸೂಚಕವಾಗಿ ಪರಿಗಣಿಸಲಾಗುತ್ತದೆ ;<ref>{{Citation|title=O'Sullivan, Arthur}}</ref><ref>[https://www.theguardian.com/business/2009/sep/14/sarkozy-attacks-gdp-focus French President seeks alternatives to GDP], [[ದಿ ಗಾರ್ಡಿಯನ್|The Guardian]] 14-09-2009.<br /><br />{{Cite web |title=European Parliament, Policy Department Economic and Scientific Policy: Beyond GDP Study |url=http://www.beyond-gdp.eu/download/bgdp-bp-goossens.pdf}}&nbsp;{{Small|(1.47&nbsp;MB)}}</ref> ಆದಾಗ್ಯೂ, ಇದು ನಿಖರವಾಗಿಲ್ಲ ಏಕೆಂದರೆ GDP ತಲಾವಾರು [[ರಾಷ್ಟ್ರೀಯ ಉತ್ಪನ್ನ|ವೈಯಕ್ತಿಕ ಆದಾಯದ ಅಳತೆಯಲ್ಲ]]. ವಿವಿಧ ದೇಶಗಳಲ್ಲಿನ ಜೀವನ ವೆಚ್ಚದಲ್ಲಿನ ವ್ಯತ್ಯಾಸಗಳಿಗೆ ಸರಿಹೊಂದಿಸಲು, ಕೊಳ್ಳುವ ಶಕ್ತಿಯ ಸಮಾನತೆಯ (PPP) ಆಧಾರದ ಮೇಲೆ ರಾಷ್ಟ್ರೀಯ ಆದಾಯದ ಹೋಲಿಕೆಗಳನ್ನು ಆಗಾಗ್ಗೆ ಮಾಡಲಾಗುತ್ತದೆ. ( [[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|GDP (PPP) ತಲಾವಾರು ದೇಶಗಳ ಪಟ್ಟಿಯನ್ನು]] ''ನೋಡಿ'' ). PPP ಹೆಚ್ಚಾಗಿ ವಿನಿಮಯ ದರದ ಸಮಸ್ಯೆಯನ್ನು ತೆಗೆದುಹಾಕುತ್ತದೆ ಆದರೆ ಇತರರಲ್ಲ ; ಇದು [[ಅಂತರಾಷ್ಟ್ರೀಯ ವ್ಯಾಪಾರ|ಅಂತರಾಷ್ಟ್ರೀಯ ವ್ಯಾಪಾರದಲ್ಲಿ]] ಆರ್ಥಿಕ ಉತ್ಪಾದನೆಯ ಮೌಲ್ಯವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ತಲಾವಾರು GDP ಗಿಂತ ಹೆಚ್ಚಿನ ಅಂದಾಜು ಅಗತ್ಯವಿರುತ್ತದೆ. ಒಟ್ಟಾರೆಯಾಗಿ, PPP ತಲಾದ ಅಂಕಿಅಂಶಗಳು ನಾಮಮಾತ್ರದ GDP ತಲಾದ ಅಂಕಿಅಂಶಗಳಿಗಿಂತ ಹೆಚ್ಚು ಸಂಕುಚಿತವಾಗಿ ಹರಡಿವೆ. ಸಾರ್ವಭೌಮವಲ್ಲದ ಘಟಕಗಳು ( ಜಗತ್ತು, ಖಂಡಗಳು ಮತ್ತು ಕೆಲವು [[ಆಶ್ರಿತ ರಾಜ್ಯಗಳು|ಅವಲಂಬಿತ ಪ್ರದೇಶಗಳು]] ) ಮತ್ತು ಸೀಮಿತ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ರಾಜ್ಯಗಳು ( ಉದಾಹರಣೆಗೆ [[ಕೊಸೊವೊ]], [[ಸ್ಟೇಟ್ ಆಫ್ ಪ್ಯಾಲೆಸ್ಟೈನ್|ಪ್ಯಾಲೆಸ್ಟೈನ್]] ಮತ್ತು [[ತೈವಾನ್]] ) ಅವರು ಮೂಲಗಳಲ್ಲಿ ಕಂಡುಬರುವ ಸಂದರ್ಭಗಳಲ್ಲಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಆರ್ಥಿಕತೆಗಳು ಇಲ್ಲಿನ ಚಾರ್ಟ್‌ಗಳಲ್ಲಿ ಸ್ಥಾನ ಪಡೆದಿಲ್ಲ, ಆದರೆ ಹೋಲಿಕೆಗಾಗಿ GDP ಯಿಂದ ಅನುಕ್ರಮವಾಗಿ ಪಟ್ಟಿಮಾಡಲಾಗಿದೆ. ಜೊತೆಗೆ, ಸಾರ್ವಭೌಮವಲ್ಲದ ಘಟಕಗಳನ್ನು ''ಇಟಾಲಿಕ್ಸ್‌ನಲ್ಲಿ'' ಗುರುತಿಸಲಾಗಿದೆ. ಹಲವಾರು ಪ್ರಮುಖ GDP-ಪ್ರತಿ-ತಲಾ (ನಾಮಮಾತ್ರ) ನ್ಯಾಯವ್ಯಾಪ್ತಿಗಳನ್ನು ತೆರಿಗೆ ಧಾಮಗಳೆಂದು ಪರಿಗಣಿಸಬಹುದು ಮತ್ತು ಅವುಗಳ GDP ಡೇಟಾ ತೆರಿಗೆ ಯೋಜನೆ ಚಟುವಟಿಕೆಗಳಿಂದ ವಸ್ತು ವಿರೂಪಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ. ಉದಾಹರಣೆಗಳಲ್ಲಿ ಬರ್ಮುಡಾ, ಕೇಮನ್ ದ್ವೀಪಗಳು, ಐರ್ಲೆಂಡ್ ಮತ್ತು ಲಕ್ಸೆಂಬರ್ಗ್ ಸೇರಿವೆ.<ref>{{Cite web |last=Richard Phillips |last2=Matt Gardner |last3=Alexandria Robins |last4=Michelle Surka |date=2017 |title=Offshore Shell Games 2017 |url=https://itep.org/wp-content/uploads/offshoreshellgames2017.pdf |publisher=[[Institute on Taxation and Economic Policy]]}}</ref> ''ಎಲ್ಲಾ ಡೇಟಾ ಪ್ರಸ್ತುತ [[ಸಂಯುಕ್ತ ಸಂಸ್ಥಾನದ ಡಾಲರ್|ಯುನೈಟೆಡ್ ಸ್ಟೇಟ್ಸ್ ಡಾಲರ್‌ಗಳಲ್ಲಿದೆ]]. ಐತಿಹಾಸಿಕ ಡೇಟಾವನ್ನು ಇಲ್ಲಿ ಕಾಣಬಹುದು.'' == ಟೇಬಲ್ == ಈ ಕೋಷ್ಟಕವು ಆರಂಭದಲ್ಲಿ ಪ್ರತಿಯೊಂದು ದೇಶ ಅಥವಾ ಪ್ರದೇಶವನ್ನು ಅದರ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದಾಜಿನ ಪ್ರಕಾರ ಶ್ರೇಣೀಕರಿಸುತ್ತದೆ ಮತ್ತು ಯಾವುದೇ ಮೂಲಗಳಿಂದ ಮರುಶ್ರೇಯಾಂಕ ನೀಡಬಹುದು. {| class="wikitable sortable static-row-numbers" style="text-align:right;" |+ದೇಶವಾರು ತಲಾವಾರು GDP (USD ಗಳಲ್ಲಿ) (ಸೇರಿದಂತೆ){{color box|#ECECEC|[[ಸಾರ್ವಭೌಮ ರಾಜ್ಯಗಳ ಪಟ್ಟಿ|ಸಾರ್ವಭೌಮೇತರ ರಾಜ್ಯಗಳು]] ಮತ್ತು ಪ್ರಾಂತ್ಯಗಳು}}) |- class="static-row-header" style="text-align:center;vertical-align:bottom;" ! rowspan=2 | ದೇಶ/ಪ್ರದೇಶ ! colspan=2 | [[ಅಂತರರಾಷ್ಟ್ರೀಯ ಹಣಕಾಸು ನಿಧಿ]]<ref name="GDP IMF">{{cite web |title=World Economic Outlook Database, October 2023 |url=https://www.imf.org/en/Publications/WEO/weo-database/2023/October/weo-report?c=512,914,612,171,614,311,213,911,314,193,122,912,313,419,513,316,913,124,339,638,514,218,963,616,223,516,918,748,618,624,522,622,156,626,628,228,924,233,632,636,634,238,662,960,423,935,128,611,321,243,248,469,253,642,643,939,734,644,819,172,132,646,648,915,134,652,174,328,258,656,654,336,263,268,532,944,176,534,536,429,433,178,436,136,343,158,439,916,664,826,542,967,443,917,544,941,446,666,668,672,946,137,546,674,676,548,556,678,181,867,682,684,273,868,921,948,943,686,688,518,728,836,558,138,196,278,692,694,962,142,449,564,565,283,853,288,293,566,964,182,359,453,968,922,714,862,135,716,456,722,942,718,724,576,936,961,813,726,199,733,184,524,361,362,364,732,366,144,146,463,528,923,738,578,537,742,866,369,744,186,925,869,746,926,466,112,111,298,927,846,299,582,487,474,754,698,&s=NGDPDPC,&sy=2021&ey=2028&ssm=0&scsm=1&scc=0&ssd=1&ssc=0&sic=0&sort=country&ds=.&br=1 |date=10 October 2023 |website=IMF.org |publisher=[[International Monetary Fund]] |access-date=10 October 2023}}</ref><ref>{{cite web |url=https://www.imf.org/external/datamapper/NGDPDPC@WEO/OEMDC/ADVEC/WEOWORLD?year=2023 |title=IMF DataMapper / Datasets / World Economic Outlook (October 2023) / GDP per capita, current prices / List (2023) - Analytical group: European Union, World |date=10 October 2023 |website=IMF.org |publisher=[[International Monetary Fund]] |access-date=10 October 2023}}</ref> ! colspan=2 | [[ವಿಶ್ವ ಬ್ಯಾಂಕ್]]<ref name="worldbank">{{cite web |title=GDP per capita (current US$) |url= https://data.worldbank.org/indicator/NY.GDP.PCAP.CD?most_recent_value_desc=true |work=[[World Development Indicators]] |publisher=[[The World Bank]] |access-date=14 January 2023 }}</ref> ! colspan=2 | [[ವಿಶ್ವಸಂಸ್ಥೆ]]<ref>[https://unstats.un.org/unsd/snaama/Basic], (Select all countries, "GDP, Per Capita GDP - US Dollars", and "2021" to generate the table), [[United Nations Statistics Division]]. Access date: 12 February 2023.</ref> |- class="static-row-header" style="text-align:center;vertical-align:bottom;" ! ಅಂದಾಜು || ವರ್ಷ || ಅಂದಾಜು || ವರ್ಷ || ಅಂದಾಜು || ವರ್ಷ |- ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} ! style="background-position: center;" | {{br}} |- |-class="static-row-header " style="font-weight:bold;"|- style="background:#ECECEC" | {{Flagicon|Monaco}}[[ಮೊನಾಕೊ]]|| colspan=2 {{n/a}} || 234,317 || 2021 || 234,317 || 2021 |- |-class="static-row-header " style="font-weight:bold;"|- style="background:#ECECEC" | {{Flagicon|Liechtenstein}}[[ಲಿಕ್ಟೆನ್‍ಸ್ಟೈನ್]]|| colspan=2 {{n/a}} || 184,083 || 2021 || 169,260 || 2021 |- | {{Flagicon|Luxembourg}}[[ಲಕ್ಸೆಂಬೊರ್ಗ್]]|| 135,605 || 2023 || 126,426 || 2022 || 133,745 || 2021 |-class="static-row-header " style="font-weight:bold;"|- style="background:#ECECEC" | {{Flagicon|Bermuda}}ಬರ್ಮುಡಾ || colspan=2 {{n/a}} || 118,846 || 2022 || 112,653 || 2021 |- | {{Flagicon|Ireland}}[[ಐರ್ಲೆಂಡ್]]|| 112,248 || 2023 || 104,039 || 2022 || 101,109 || 2021 |- | {{Flagicon|Switzerland}}[[ಸ್ವಿಟ್ಜರ್ಲ್ಯಾಂಡ್]]|| 102,865 || 2023 || 92,102 || 2022 || 93,525 || 2021 |- | {{Flagicon|Norway}}[[ನಾರ್ವೆ]]|| 99,266 || 2023 || 106,149 || 2022 || 89,242 || 2021 |-class="static-row-header " style="font-weight:bold;"|- style="background:#ECECEC" | {{Flagicon|Cayman Islands}}[[ಕೇಮನ್ ದ್ವೀಪಗಳು]]|| colspan=2 {{n/a}} || 88,476 || 2021 || 85,250 || 2021 |- | {{Flagicon|Singapore}}[[ಸಿಂಗಾಪುರ]]|| 87,884 || 2023 || 82,808 || 2022 || 66,822 || 2021 |- | {{Flagicon|Qatar}}[[ಕಟಾರ್]]|| 81,968 || 2023 || 88,046 || 2022 || 66,799 || 2021 |- | {{Flagicon|United States}}[[ಅಮೇರಿಕ ಸಂಯುಕ್ತ ಸಂಸ್ಥಾನ]]|| 80,412 || 2023 || 76,399 || 2022 || 69,185 || 2021 |-class="static-row-header " style="font-weight:bold;"|- style="background:#ECECEC" | {{Flagicon|Isle of Man}}[[ಐಲ್ ಆಫ್ ಮ್ಯಾನ್]]|| colspan=2 {{n/a}} || 79,531 || 2020 || colspan=2 {{n/a}} |- | {{Flagicon|Iceland}}[[ಐಸ್‍ಲ್ಯಾಂಡ್]]|| 78,837 || 2023 || 72,903 || 2022 || 69,133 || 2021 |- | {{Flagicon|Denmark}}[[ಡೆನ್ಮಾರ್ಕ್]]|| 71,402 || 2023 || 66,983 || 2022 || 68,037 || 2021 |-class="static-row-header " style="font-weight:bold;"|- style="background:#ECECEC" | {{Flagicon|Faroe Islands}}ಫಾರೋ ದ್ವೀಪಗಳು || colspan=2 {{n/a}} || 69,010 || 2021 || colspan=2 {{n/a}} |-class="static-row-header " style="font-weight:bold;"|- style="background:#ECECEC" | ಚಾನೆಲ್ ದ್ವೀಪಗಳು || colspan=2 {{n/a}} || 67,961 || 2021 || colspan=2 {{n/a}} |- | {{Flagicon|Australia}}[[ಆಸ್ಟ್ರೇಲಿಯ]]|| 63,487 || 2023 || 64,491 || 2022 || 66,916 || 2021 |- | {{Flagicon|Netherlands}}[[ನೆದರ್‍ಲ್ಯಾಂಡ್ಸ್]]|| 61,770 || 2023 || 55,985 || 2022 || 57,871 || 2021 |- | {{Flagicon|San Marino}}[[ಸಾನ್ ಮರಿನೊ]]|| 58,541 || 2023 || 54,983 || 2021 || 50,425 || 2021 |- | {{Flagicon|Austria}}[[ಆಸ್ಟ್ರಿಯ]]|| 58,013 || 2023 || 52,131 || 2022 || 53,840 || 2021 |-class="static-row-header " style="font-weight:bold;"|- style="background:#ECECEC" | {{Flagicon|Greenland}}[[ಗ್ರೀನ್‍ಲ್ಯಾಂಡ್]]|| colspan=2 {{n/a}} || 57,116 || 2021 || 58,185 || 2021 |-class="static-row-header " style="font-weight:bold;"|- style="background:#ECECEC" | {{Flagicon|Cuba}}[[ಕ್ಯೂಬಾ]]|| colspan=2 {{n/a}} || 9,500 || 2020 || 11,255 || 2021 |- | {{Flagicon|Sweden}}[[ಸ್ವೀಡನ್]]|| 55,216 || 2023 || 55,873 || 2022 || 60,730 || 2021 |- | {{Flagicon|Finland}}[[ಫಿನ್‍ಲ್ಯಾಂಡ್]]|| 54,507 || 2023 || 50,537 || 2022 || 53,703 || 2021 |-class="static-row-header " style="font-weight:bold;"|- style="background:#ECECEC" | {{Flagicon|Macau}}[[ಮಕಾವು]]|| 54,296 || 2023 || 31,618 || 2022 || 43,555 || 2021 |- | {{Flagicon|Belgium}}[[ಬೆಲ್ಜಿಯಂ]]|| 53,657 || 2023 || 49,583 || 2022 || 51,166 || 2021 |- | {{Flagicon|Canada}}[[ಕೆನಡಾ]]|| 53,247 || 2023 || 54,967 || 2022 || 52,112 || 2021 |- | {{Flagicon|Israel}}[[ಇಸ್ರೇಲ್]]|| 53,196 || 2023 || 54,660 || 2022 || 54,111 || 2021 |- | {{Flagicon|Germany}}[[ಜರ್ಮನಿ]]|| 52,824 || 2023 || 48,433 || 2022 || 51,073 || 2021 |-class="static-row-header " style="font-weight:bold;"|- style="background:#ECECEC" | {{Flagicon|Hong Kong}}[[ಹಾಂಗ್ ಕಾಂಗ್]]|| 51,168 || 2023 || 48,984 || 2022 || 49,259 || 2021 |- | {{Flagicon|United Arab Emirates}}[[ಯುನೈಟೆಡ್ ಅರಬ್ ಎಮಿರೇಟ್ಸ್]]|| 50,602 || 2023 || 53,758 || 2022 || 43,295 || 2021 |-class="static-row-header " style="font-weight:bold;"|- style="background:#ECECEC" | {{Flagicon|British Virgin Islands}}ಬ್ರಿಟಿಷ್ ವರ್ಜಿನ್ ದ್ವೀಪಗಳು || colspan=2 {{n/a}} || colspan=2 {{n/a}} || 49,444 || 2021 |- | {{Flagicon|United Kingdom}}[[ಯುನೈಟೆಡ್ ಕಿಂಗ್‌ಡಂ]]|| 48,912 || 2023 || 45,850 || 2022 || 46,542 || 2021 |- | {{Flagicon|New Zealand}}[[ನ್ಯೂ ಜೀಲ್ಯಾಂಡ್]]|| 48,072 || 2023 || 48,249 || 2022 || 48,824 || 2021 |- | {{Flagicon|France}}[[ಫ್ರಾನ್ಸ್]]|| 46,315 || 2023 || 40,964 || 2022 || 44,229 || 2021 |- | {{Flagicon|Andorra}}[[ಅಂಡೋರ]]|| 44,107 || 2023 || 41,993 || 2022 || 42,066 || 2021 |-class="static-row-header " style="font-weight:bold;"|- style="background:#ECECEC" | {{Flagicon|European Union}}[[ಯುರೋಪಿಯನ್ ಒಕ್ಕೂಟ]]<ref group="n" name="EU"/> || 41,110 || 2023 || 37,150 || 2022 || 31,875 ||<ref>[https://unstats.un.org/unsd/snaama/Basic United Nations Statistics Division - National Accounts - Basic Data Selection], ''unstats.un.org''. Manually select the 27 member states, the latest available year (2020) and the parameter "GDP, Per Capita GDP - US Dollars", then press "Send request" to generate the table. Export the table as an Excel file ("Export to.xlsx" button), where you can use the Average formula to determine the GDP per capita at EU level. [[United Nations]]. Retrieved 17 November 2022.</ref> 2021 |-class="static-row-header " style="font-weight:bold;"|- style="background:#ECECEC" | ಯುಎಸ್ ವರ್ಜಿನ್ ದ್ವೀಪಗಳು || colspan=2 {{n/a}} || 39,552 || 2020 || colspan=2 {{n/a}} |- | {{Flagicon|Malta}}[[ಮಾಲ್ಟ]]|| 38,715 || 2023 || 33,941 || 2022 || 33,642 || 2021 |- | {{Flagicon|Italy}}[[ಇಟಲಿ]]|| 37,146 || 2023 || 34,158 || 2022 || 37,150 || 2021 |-class="static-row-header " style="font-weight:bold;"|- style="background:#ECECEC" | {{Flagicon|Puerto Rico}}ಪೋರ್ಟೊ ರಿಕೊ || 37,093 || 2023 || 35,209 || 2022 || 32,716 || 2021 |-class="static-row-header " style="font-weight:bold;"|- style="background:#e6e6e6" | {{Flagicon|New Caledonia}}ನ್ಯೂ ಕ್ಯಾಲೆಡೋನಿಯಾ || colspan=2 {{n/a}} || 36,668 || 2022 || 34,994 || 2021 |-class="static-row-header " style="font-weight:bold;"|- style="background:#ECECEC" | {{Flagicon|Sint Maarten}}ಸಿಂಟ್ ಮಾರ್ಟೆನ್ || colspan=2 {{n/a}} || 36,220 || 2022 || 26,199 || 2021 |-class="static-row-header " style="font-weight:bold;"|- style="background:#ECECEC" | {{Flagicon|Guam}}[[ಗುವಾಮ್]]|| colspan=2 {{n/a}} || 35,905 || 2021 || colspan=2 {{n/a}} |-class="static-row-header " style="font-weight:bold;"|- style="background:#ECECEC" | {{Flagicon|Aruba}}[[ಅರುಬಾ]]|| 35,718 || 2023 || 29,342 || 2021 || 29,342 || 2021 |- | {{Flagicon|Cyprus}}[[ಸೈಪ್ರಸ್]]|| 34,791 ||<ref group="n" name="Cyprus"/>2023 || 31,284 ||<ref group="n" name="Cyprus"/>2022 || 32,281 ||<ref group="n" name="Cyprus"/>2021 |- | {{Flagicon|Brunei}}[[ಬ್ರುನೈ]]|| 34,384 || 2023 || 37,153 || 2022 || 31,449 || 2021 |- | {{Flagicon|Bahamas}}[[ಬಹಾಮಾಸ್]]|| 34,371 || 2023 || 31,458 || 2022 || 27,478 || 2021 |- | {{Flagicon|Japan}}[[ಜಪಾನ್]]|| 33,950 || 2023 || 33,815 || 2022 || 39,650 || 2021 |- | {{Flagicon|South Korea}}[[ದಕ್ಷಿಣ ಕೊರಿಯಾ]]|| 33,147 || 2023 || 32,255 || 2022 || 34,940 || 2021 |- | {{Flagicon|Spain}}[[ಸ್ಪೇನ್]]|| 33,090 || 2023 || 29,350 || 2022 || 30,058 || 2021 |- | {{Flagicon|Saudi Arabia}}[[ಸೌದಿ ಅರೇಬಿಯಾ]]|| 32,586 || 2023 || 30,436 || 2022 || 23,186 || 2021 |- | {{Flagicon|Slovenia}}[[ಸ್ಲೊವೇನಿಯ]]|| 32,350 || 2023 || 29,457 || 2022 || 29,135 || 2021 |- | {{Flagicon|Taiwan}}[[ತೈವಾನ್]]|| 32,339 || <ref group="n" name="Taiwan"/>2023 || colspan=2 {{n/a}} || colspan=2 {{n/a}} |- | {{Flagicon|Kuwait}}[[ಕುವೈತ್]]|| 32,215 || 2023 || 43,234 || 2022 || 32,150 || 2021 |- | {{Flagicon|Estonia}}[[ಎಸ್ಟೊನಿಯ]]|| 30,998 || 2023 || 28,333 || 2022 || 27,991 || 2021 |- | {{Flagicon|Czech Republic}}[[ಜೆಕ್ ಗಣರಾಜ್ಯ]]|| 30,475 || 2023 || 27,638 || 2022 || 26,809 || 2021 |- | {{Flagicon|Lithuania}}[[ಲಿಥುವೇನಿಯ]]|| 28,482 || 2023 || 24,827 || 2022 || 23,844 || 2021 |- | {{Flagicon|Bahrain}}[[ಬಹರೇನ್]]|| 28,464 || 2023 || 30,152 || 2022 || 26,563 || 2021 |- | {{Flagicon|Portugal}}[[ಪೋರ್ಚುಗಲ್]]|| 26,879 || 2023 || 24,275 || 2022 || 24,651 || 2021 |- | {{Flagicon|Latvia}}[[ಲಾಟ್ವಿಯ]]|| 24,929 || 2023 || 21,851 || 2022 || 21,267 || 2021 |- | {{Flagicon|Slovakia}}[[ಸ್ಲೊವಾಕಿಯ]]|| 24,471 || 2023 || 21,258 || 2022 || 21,390 || 2021 |- | {{Flagicon|Greece}}[[ಗ್ರೀಸ್]]|| 23,173 || 2023 || 20,867 || 2022 || 20,571 || 2021 |- | {{Flagicon|Poland}}[[ಪೋಲೆಂಡ್]]|| 22,393 || 2023 || 18,321 || 2022 || 17,736 || 2021 |-class="static-row-header " style="font-weight:bold;"|- style="background:#ECECEC" | {{Flagicon|Saint Martin}}ಸೇಂಟ್ ಮಾರ್ಟಿನ್ (ಫ್ರೆಂಚ್ ಭಾಗ) || colspan=2 {{n/a}} || 21,921 || 2014 || colspan=2 {{n/a}} |- | {{Flagicon|Barbados}}[[ಬಾರ್ಬಡೋಸ್]]|| 21,442 || 2023 || 20,019 || 2022 || 17,225 || 2021 |- | {{Flagicon|Uruguay}}[[ಉರುಗ್ವೆ]]|| 21,378 || 2023 || 20,795 || 2022 || 17,313 || 2021 |- | {{Flagicon|Oman}}[[ಒಮಾನ್]]|| 21,266 || 2023 || 25,057 || 2022 || 19,509 || 2021 |- | {{Flagicon|Hungary}}[[ಹಂಗರಿ]]|| 21,075 || 2023 || 18,463 || 2022 || 18,728 || 2021 |- | {{Flagicon|Seychelles}}[[ಸೆಶೆಲ್ಸ್]]|| 20,890 || 2023 || 15,875 || 2022 || 12,085 || 2021 |- | {{Flagicon|Croatia}}[[ಕ್ರೊಯೆಶಿಯ]]|| 20,877 || 2023 || 18,413 || 2022 || 16,983 || 2021 |- | {{Flagicon|Guyana}}[[ಗಯಾನ (ದೇಶ)|ಗಯಾನ]]|| 20,565 || 2023 || 18,990 || 2022 || 9,999 || 2021 |-class="static-row-header " style="font-weight:bold;"|- style="background:#ECECEC" | {{Flagicon|Turks and Caicos Islands}}ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು || colspan=2 {{n/a}} || 20,177 || 2022 || 20,909 || 2021 |-class="static-row-header " style="font-weight:bold;"|- style="background:#ECECEC" | {{Flagicon|French Polynesia}}ಫ್ರೆಂಚ್ ಪಾಲಿನೇಷ್ಯಾ || colspan=2 {{n/a}} || 19,999 || 2021 || 19,915 || 2021 |- | {{Flagicon|Trinidad and Tobago}}[[ಟ್ರಿನಿಡಾಡ್ ಮತ್ತು ಟೊಬೆಗೊ]]|| 19,622 || 2023 || 18,222 || 2022 || 16,033 || 2021 |- | {{Flagicon|Cook Islands}}ಕುಕ್ ದ್ವೀಪಗಳು || colspan=2 {{n/a}} || colspan=2 {{n/a}} || 19,264 || 2021 |-class="static-row-header " style="font-weight:bold;"|- style="background:#ECECEC" | {{Flagicon|Anguilla}}ಅಂಗುಯಿಲಾ || colspan=2 {{n/a}} || colspan=2 {{n/a}} || 19,216 || 2021 |- | {{Flagicon|Antigua and Barbuda}}ಅಂಟಿಗುವಾ ಮತ್ತು ಬಾರ್ಬುಡಾ || 19,068 || 2023 || 18,745 || 2022 || 15,246 || 2021 |- | {{Flagicon|Panama}}[[ಪನಾಮಾ]]|| 18,493 || 2023 || 17,358 || 2022 || 14,618 || 2021 |- | {{Flagicon|Romania}}[[ರೊಮಾನಿಯ]]|| 18,413 || 2023 || 15,892 || 2022 || 14,698 || 2021 |- | {{Flagicon|Saint Kitts and Nevis}}[[ಸೇಂಟ್ ಕಿಟ್ಸ್ ಮತ್ತು ನೆವಿಸ್]]|| 18,158 || 2023 || 20,177 || 2022 || 18,083 || 2021 |-class="static-row-header " style="font-weight:bold;"|- style="background:#ECECEC" | {{Flagicon|Curaçao}}ಕುರಾಕೊ || colspan=2 {{n/a}} || 17,718 || 2021 || 14,183 || 2021 |- | {{Flagicon|Maldives}}[[ಮಾಲ್ಡೀವ್ಸ್]]|| 17,559 || 2023 || 11,818 || 2022 || 10,366 || 2021 |-class="static-row-header " style="font-weight:bold;"|- style="background:#ECECEC" | {{Flagicon|Northern Mariana Islands}}ಉತ್ತರ ಮರಿಯಾನಾ ದ್ವೀಪಗಳು || colspan=2 {{n/a}} || 17,303 || 2020 || colspan=2 {{n/a}} |- | {{Flagicon|Chile}}[[ಚಿಲಿ]]|| 17,254 || 2023 || 15,356 || 2022 || 16,265 || 2021 |- | {{Flagicon|Costa Rica}}[[ಕೋಸ್ಟಾ ರಿಕ]]|| 16,213 || 2023 || 13,199 || 2022 || 12,472 || 2021 |-class="static-row-header " style="font-weight:bold;"|- style="background:#ECECEC" | {{Flagicon|Montserrat}}ಮಾಂಟ್ಸೆರಾಟ್ || colspan=2 {{n/a}} || colspan=2 {{n/a}} || 16,199 || 2021 |- | {{Flagicon|Bulgaria}}[[ಬಲ್ಗೇರಿಯ]]|| 16,087 || 2023 || 13,773 || 2022 || 12,207 || 2021 |-class="static-row-header " style="font-weight:bold;"|- style="background:#ECECEC" | {{Flagicon|American Samoa}}ಅಮೇರಿಕನ್ ಸಮೋವಾ || colspan=2 {{n/a}} || 15,743 || 2021 || colspan=2 {{n/a}} |- | {{Flagicon|Palau}}[[ಪಲಾವು]]|| 15,113 || 2023 || 12,084 || 2021 || 12,084 || 2021 |- | {{Flagicon|Mexico}}[[ಮೆಕ್ಸಿಕೋ]]|| 13,804 || 2023 || 11,091 || 2022 || 10,046 || 2021 |- | {{Flagicon|Saint Lucia}}ಸೇಂಟ್ ಲೂಸಿಯಾ || 13,572 || 2023 || 11,482 || 2022 || 9,824 || 2021 |- | {{Flagicon|Turkey}}[[ಟರ್ಕಿ]]|| 13,384 || 2023 || 10,616 || 2022 || 9,661 || 2021 |- |'''ವಿಶ್ವ''' | <!--GLOBAL--> |-class="static-row-header " style="font-weight:bold;"|| {{right}} 13,330 || {{right}} 2023 || {{right}} 12,648 || {{right}} 2022 || {{right}} 12,230 || {{right}} 2021 <!----> |- | {{Flagicon|Argentina}}[[ಅರ್ಜೆಂಟೀನ]]|| 13,297 || 2023 || 13,686 || 2022 || 10,761 || 2021 |- | {{Flagicon|Malaysia}}[[ಮಲೇಶಿಯ]]|| 13,034 || 2023 || 11,972 || 2022 || 11,101 || 2021 |- | {{Flagicon|Russia}}[[ರಷ್ಯಾ]]|| 13,006 || 2023 || 15,345 || 2022 || 12,259 || 2021 |- | {{Flagicon|Kazakhstan}}[[ಕಜಾಕಸ್ಥಾನ್]]|| 12,968 || 2023 || 11,243 || 2022 || 10,055 || 2021 |- | {{Flagicon|Turkmenistan}}[[ತುರ್ಕಮೆನಿಸ್ತಾನ್]]|| 12,934 || 2023 || 7,297 || 2020 || 8,508 || 2021 |- | {{Flagicon|China}}[[ಚೀನಾ]]|| 12,541 ||<ref group="n" name="China-THM"/>2023 || 12,720 ||<ref group="n" name="China-HM"/>2022 || 12,437 ||<ref group="n" name="China-THM"/>2021 |- | {{Flagicon|Nauru}}[[ನೌರು]]|| 11,757 || 2023 || 10,648 || 2021 || 12,390 || 2021 |- | {{Flagicon|Mauritius}}[[ಮಾರಿಷಸ್]]|| 11,752 || 2023 || 10,216 || 2022 || 8,873 || 2021 |- | {{flagg|uspeft|Grenada|pref=Income in|pref2=Economy of}} || 11,437 || 2023 || 10,016 || 2022 || 8,950 || 2021 |- | {{flagg|uspeft|Montenegro|pref=Income in|pref2=Economy of}} || 11,338 || 2023 || 9,894 || 2022 || 9,252 || 2021 |- | {{flagg|uspeft|Serbia|pref=Income in|pref2=Economy of}} || 11,301 || 2023 || 9,394 || 2022 || 8,643 || 2021 |- | {{flagg|uspeft|Dominican Republic|pref=Income in|pref2=Economy of|the=y}} || 11,249 || 2023 || 10,121 || 2022 || 8,477 || 2021 |- | {{flagg|uspeft|Brazil|pref=Income in|pref2=Economy of}} || 10,413 || 2023 || 9,460 || 2022 || 8,170 || 2021 |- | {{flagg|uspeft|Saint Vincent and the Grenadines|pref=Income in|pref2=Economy of}} || 9,360 || 2023 || 9,125 || 2022 || 8,440 || 2021 |- | {{flagg|uspeft|Dominica|pref=Income in|pref2=Economy of}} || 9,356 || 2023 || 8,415 || 2022 || 7,571 || 2021 |- | {{flagg|uspeft|Gabon|pref=Income in|pref2=Economy of}} || 8,832 || 2023 || 8,820 || 2022 || 7,911 || 2021 |- | {{flagg|uspeft|Armenia|pref=Income in|pref2=Economy of}} || 8,283 || 2023 || 7,014 || 2022 || 4,967 || 2021 |- | {{flagg|uspeft|Georgia|pref=Income in|pref2=Economy of}} || 8,165 ||<ref group="n" name="Georgia"/>2023 || 6,628 ||<ref group="n" name="Georgia"/>2022 || 4,975 ||<ref group="n" name="Georgia"/>2021 |- | {{flagg|uspeft|Albania|pref=Income in|pref2=Economy of}} || 8,057 || 2023 || 6,803 || 2022 || 6,396 || 2021 |- | {{flagg|uspeft|Bosnia and Herzegovina|pref=Income in|pref2=Economy of}} || 7,778 || 2023 || 7,585 || 2022 || 7,143 || 2021 |- | {{flagg|uspeft|Botswana|pref=Income in|pref2=Economy of}} || 7,758 || 2023 || 7,738 || 2022 || 6,805 || 2021 |- | {{flagg|uspeft|North Macedonia|pref=Income in|pref2=Economy of}} || 7,672 || 2023 || 6,592 || 2022 || 6,600 || 2021 |- | {{flagg|uspeft|Peru|pref=Income in|pref2=Economy of}} || 7,669 || 2023 || 7,126 || 2022 || 6,622 || 2021 |- | {{flagg|uspeft|Azerbaijan|pref=Income in|pref2=Economy of}} || 7,530 || 2023 || 7,737 || 2022 || 5,296 || 2021 |- | {{flagg|uspeft|Belarus|pref=Income in|pref2=Economy of}} || 7,477 || 2023 || 7,905 || 2022 || 7,121 || 2021 |- | {{flagg|uspeft|Thailand|pref=Income in|pref2=Economy of}} || 7,298 || 2023 || 6,909 || 2022 || 7,067 || 2021 |- | {{flagg|uspeft|Belize|pref=Income in|pref2=Economy of}} || 7,142 || 2023 || 6,968 || 2022 || 6,229 || 2021 |- | {{flagg|uspeft|Colombia|pref=Income in|pref2=Economy of}} || 6,976 || 2023 || 6,630 || 2022 || 6,104 || 2021 |- | {{flagg|uspeft|Jamaica|pref=Income in|pref2=Economy of}} || 6,831 || 2023 || 6,047 || 2022 || 5,184 || 2021 |- | {{flagg|uspeft|Equatorial Guinea|pref=Income in|pref2=Economy of}} || 6,502 || 2023 || 7,054 || 2022 || 7,605 || 2021 |- | {{flagg|uspeft|Ecuador|pref=Income in|pref2=Economy of}} || 6,500 || 2023 || 6,391 || 2022 || 5,965 || 2021 |- | {{flagg|uspeft|Moldova|pref=Income in|pref2=Economy of}} || 6,411 ||<ref group="n" name="Moldova"/>2023 || 5,563 ||<ref group="n" name="Moldova"/>2022|| 4,468 ||<ref group="n" name="Moldova"/>2021 |- | {{flagg|uspeft|South Africa|pref=Income in|pref2=Economy of}} || 6,191 || 2023 || 6,777 || 2022 || 7,055 || 2021 |- | {{flagg|uspeft|Marshall Islands|pref=Income in|pref2=Economy of|the=y}} || 6,141 || 2023 || 6,728 || 2022 || 6,111 || 2021 |- | {{flagg|uspeft|Fiji|pref=Income in|pref2=Economy of}} || 6,025 || 2023 || 5,317 || 2022 || 4,647 || 2021 |- | {{flagg|uspeft|Kosovo|pref=Income in|pref2=Economy of}} || 5,912 || 2023 || 5,351 || 2022 || 5,663 || 2021 |- | {{flagg|uspeft|Iraq|pref=Income in|pref2=Economy of}} || 5,883 || 2023 || 5,937 || 2022 || 4,686 || 2021 |- | {{flagg|uspeft|Libya|pref=Income in|pref2=Economy of}} || 5,872 || 2023 || 6,716 || 2022 || 5,791 || 2021 |- | {{flagg|uspeft|Paraguay|pref=Income in|pref2=Economy of}} || 5,843 || 2023 || 6,153 || 2022 || 6,035 || 2021 |- | {{flagg|uspeft|Tuvalu|pref=Income in|pref2=Economy of}} || 5,773 || 2023 || 5,335 || 2022 || 5,370 || 2021 |- | {{flagg|uspeft|Suriname|pref=Income in|pref2=Economy of}} || 5,667 || 2023 || 5,858 || 2022 || 5,259 || 2021 |- | {{flagg|uspeft|El Salvador|pref=Income in|pref2=Economy of}} || 5,558 || 2023 || 5,127 || 2022 || 4,551 || 2021 |- | {{flagg|uspeft|Tonga|pref=Income in|pref2=Economy of}} || 5,488 || 2023 || 4,426 || 2021 || 4,451 || 2021 |- | {{flagg|uspeft|Guatemala|pref=Income in|pref2=Economy of}} || 5,407 || 2023 || 5,473 || 2022 || 4,883 || 2021 |- | {{flagg|uspeft|Mongolia|pref=Income in|pref2=Economy of}} || 5,348 || 2023 || 4,947 || 2022 || 4,510 || 2021 |- | {{flagg|uspeft|Ukraine|pref=Income in|pref2=Economy of}} || 5,225 ||<ref group="n" name="Ukraine"/>2023 || 4,534 ||<ref group="n" name="Ukraine"/>2022 || 4,596 ||<ref group="n" name="Ukraine"/>2021 |- | {{flagg|uspeft|Indonesia|pref=Income in|pref2=Economy of}} || 5,109 || 2023 || 4,788 || 2022 || 4,333 || 2021 |- | {{flagg|uspeft|Algeria|pref=Income in|pref2=Economy of}} || 4,875 || 2023 || 4,274 || 2022 || 3,700 || 2021 |- | {{flagg|uspeft|Jordan|pref=Income in|pref2=Economy of}} || 4,851 || 2023 || 4,205 || 2022 || 4,058 || 2021 |- | {{flagg|uspeft|Namibia|pref=Income in|pref2=Economy of}} || 4,786 || 2023 || 4,911 || 2022 || 4,836 || 2021 |- | {{flagg|uspeft|Samoa|pref=Income in|pref2=Economy of}} || 4,638 || 2023 || 3,743 || 2022 || 3,919 || 2021 |- | {{flagg|uspeft|Cape Verde|pref=Income in|pref2=Economy of}} || 4,503 || 2023 || 3,903 || 2022 || 3,293 || 2021 |- | {{flagg|uspeft|Micronesia|pref=Income in|pref2=Economy of|the=y}} || 4,358 || 2023 || 3,741 || 2022 || 3,573 || 2021 |- | {{flagg|uspeft|Vietnam|pref=Income in|pref2=Economy of}} || 4,316 || 2023 || 4,164 || 2022 || 3,756 || 2021 |- | {{flagg|uspeft|Iran|pref=Income in|pref2=Economy of}} || 4,234 || 2023 || 4,388 || 2022 || 6,766 || 2021 |- | {{flagg|uspeft|Tunisia|pref=Income in|pref2=Economy of}} || 4,191 || 2023 || 3,777 || 2022 || 3,807 || 2021 |- | {{flagg|uspeft|Eswatini|pref=Income in|pref2=Economy of}} || 3,995 || 2023 || 4,040 || 2022 || 3,969 || 2021 |- | {{flagg|uspeft|Morocco|pref=Income in|pref2=Economy of}} || 3,980 || 2023 || 3,528 || 2022 || 3,853 || 2021 |- | {{flagg|uspeft|Philippines|pref=Income in|pref2=Economy of|the=y}} || 3,859 || 2023 || 3,499 || 2022 || 3,461 || 2021 |- | {{flagg|uspeft|Bolivia|pref=Income in|pref2=Economy of}} || 3,858 || 2023 || 3,523 || 2022 || 3,345 || 2021 |- | {{flagg|uspeft|Palestine|pref=Income in|pref2=Economy of|the=y}} || 3,464 ||<ref group="n" name="WBG"/>2021 || 3,789 ||<ref group="n" name="WBG"/>2022 || 3,514 ||<ref group="n" name="Palestine"/>2021 |- | {{flagg|uspeft|Egypt|pref=Income in|pref2=Economy of}} || 3,770 || 2023 || 4,295 || 2022 || 3,898 || 2021 |- | {{flagg|uspeft|Djibouti|pref=Income in|pref2=Economy of}} || 3,761 || 2023 || 3,136 || 2022 || 3,348 || 2021 |- | {{flagg|uspeft|Bhutan|pref=Income in|pref2=Economy of}} || 3,500 || 2023 || 3,266 || 2022 || 3,063 || 2021 |- | {{flagg|uspeft|Vanuatu|pref=Income in|pref2=Economy of}} || 3,492 || 2023 || 3,010 || 2022 || 3,073 || 2021 |- | {{flagg|uspeft|Venezuela|pref=Income in|pref2=Economy of}} || 3,474 || 2023 || 15,976 || 2014 || 3,965 || 2021 |- | {{flagg|uspeft|Sri Lanka|pref=Income in|pref2=Economy of}} || 3,342 || 2022 || 3,354 || 2022 || 3,918 || 2021 |- | {{flagg|uspeft|Lebanon|pref=Income in|pref2=Economy of}} || 3,283 || 2022 || 4,136 || 2021 || 6,785 || 2021 |- | {{flagg|uspeft|Honduras|pref=Income in|pref2=Economy of}} || 3,245 || 2023 || 3,040 || 2022 || 2,772 || 2021 |- | {{flagg|uspeft|São Tomé and Príncipe|pref=Income in|pref2=Economy of}} || 2,905 || 2023 || 2,404 || 2022 || 2,486 || 2021 |- | {{flagg|uspeft|Congo|pref=Income in|pref2=Economy of|the=y}} || 2,858 || 2023 || 2,448 || 2022 || 2,200 || 2021 |- | {{flagg|uspeft|Ivory Coast|pref=Income in|pref2=Economy of}} || 2,728 || 2023 || 2,486 || 2022 || 2,539 || 2021 |- | {{flagg|uspeft|Bangladesh|pref=Income in|pref2=Economy of}} || 2,621 || 2023 || 2,688 || 2022 || 2,450 || 2021 |- | {{flagg|uspeft|India|pref=Income in|pref2=Economy of}} || 2,612 || 2023 || 2,389 || 2022 || 2,274 || 2021 |- | {{flagg|uspeft|Nicaragua|pref=Income in|pref2=Economy of}} || 2,599 || 2023 || 2,255 || 2022 || 2,046 || 2021 |- | {{flagg|uspeft|Papua New Guinea|pref=Income in|pref2=Economy of}} || 2,581 || 2023 || 3,020 || 2022 || 2,673 || 2021 |- | {{flagg|uspeft|Angola|pref=Income in|pref2=Economy of}} || 2,550 || 2023 || 2,999 || 2022 || 2,258 || 2021 |- | {{flagg|uspeft|Uzbekistan|pref=Income in|pref2=Economy of}} || 2,509 || 2023 || 2,255 || 2022 || 2,032 || 2021 |- | {{flagg|uspeft|Mauritania|pref=Income in|pref2=Economy of}} || 2,338 || 2023 || 2,191 || 2022 || 2,166 || 2021 |- | {{flagg|uspeft|Ghana|pref=Income in|pref2=Economy of}} || 2,329 || 2023 || 2,176 || 2022 || 2,409 || 2021 |- | {{flagg|uspeft|Solomon Islands|pref=Income in|pref2=Economy of|the=y}} || 2,285 || 2023 || 2,203 || 2022 || 2,306 || 2021 |- | {{flagg|uspeft|Kenya|pref=Income in|pref2=Economy of}} || 2,188 || 2023 || 2,099 || 2022 || 2,082 || 2021 |- | {{flagg|uspeft|Haiti|pref=Income in|pref2=Economy of}} || 2,125 || 2023 || 1,748 || 2022 || 1,664 || 2021 |- | {{flagg|uspeft|Zimbabwe|pref=Income in|pref2=Economy of}} || 2,006 || 2023 || 1,267 || 2022 || 1,508 || 2021 |- | {{flagg|uspeft|Kiribati|pref=Income in|pref2=Economy of}} || 1,968 || 2023 || 1,702 || 2022 || 1,765 || 2021 |- | {{flagg|uspeft|Cambodia|pref=Income in|pref2=Economy of}} || 1,916 || 2023 || 1,787 || 2022 || 1,608 || 2021 |- | {{flagg|uspeft|Laos|pref=Income in|pref2=Economy of}} || 1,879 || 2023 || 2,088 || 2022 || 2,569 || 2021 |- | {{flagg|uspeft|Kyrgyzstan|pref=Income in|pref2=Economy of}} || 1,830 || 2023 || 1,607 || 2022 || 1,339 || 2021 |- | {{flagg|uspeft|Nigeria|pref=Income in|pref2=Economy of}} || 1,755 || 2023 || 2,184 || 2022 || 2,019 || 2021 |- | {{flagg|uspeft|Cameroon|pref=Income in|pref2=Economy of}} || 1,722 || 2023 || 1,589 || 2022 || 1,668 || 2021 |- | {{flagg|uspeft|Senegal|pref=Income in|pref2=Economy of}} || 1,715 || 2023 || 1,599 || 2022 || 1,637 || 2021 |- | {{flagg|uspeft|Guinea|pref=Income in|pref2=Economy of}} || 1,543 || 2023 || 1,532 || 2022 || 1,185 || 2021 |- | {{flagg|uspeft|Timor-Leste|pref=Income in|pref2=Economy of}} || 1,497 || 2023 || 2,358 || 2022 || 1,517 || 2021 |- | {{flagg|uspeft|Zambia|pref=Income in|pref2=Economy of}} || 1,486 || 2023 || 1,488 || 2022 || 1,095 || 2021 |- | {{flagg|uspeft|Ethiopia|pref=Income in|pref2=Economy of}} || 1,473 || 2023 || 1,028 || 2022 || 825 || 2021 |- | {{flagg|uspeft|Pakistan|pref=Income in|pref2=Economy of}} || 1,471 || 2023 || 1,597 || 2022 || 1,480 || 2021 |- | {{flagg|uspeft|Benin|pref=Income in|pref2=Economy of}} || 1,449 || 2023 || 1,303 || 2022 || 1,361 || 2021 |- | {{flagg|uspeft|Myanmar|pref=Income in|pref2=Economy of}} || 1,381 || 2023 || 1,096 || 2022 || 1,089 || 2021 |- | {{flagg|uspeft|Comoros|pref=Income in|pref2=Economy of|the=y}} || 1,377 || 2023 || 1,485 || 2022 || 1,631 || 2021 |- | {{flagg|uspeft|Nepal|pref=Income in|pref2=Economy of}} || 1,353 || 2023 || 1,337 || 2022 || 1,159 || 2021 |- | {{flagg|uspeft|Tanzania|pref=Income in|pref2=Economy of}} || 1,327 || 2023 || 1,192 || 2022 || 1,136 ||<ref group="n" name="Tanzania"/>2021 |-class="static-row-header " style="font-weight:bold;"|- style="background:#ECECEC" | {{flagg|uspeft|Zanzibar|pref=Income in|pref2=Economy of|the=y}} || colspan=2 {{n/a}} || 1,192 || 2022 || 1,211 || 2021 |- | {{flagg|uspeft|Tajikistan|pref=Income in|pref2=Economy of}} || 1,180 || 2023 || 1,054 || 2022 || 897 || 2021 |- | {{flagg|uspeft|Uganda|pref=Income in|pref2=Economy of}} || 1,163 || 2023 || 964 || 2022 || 930 || 2021 |- | {{flagg|uspeft|Lesotho|pref=Income in|pref2=Economy of}} || 1,110 || 2023 || 1,107 || 2022 || 1,040 || 2021 |- | {{flagg|uspeft|Rwanda|pref=Income in|pref2=Economy of}} || 1,032 || 2023 || 966 || 2022 || 822 || 2021 |- | {{flagg|uspeft|Guinea-Bissau|pref=Income in|pref2=Economy of}} || 1,028 || 2023 || 776 || 2022 || 759 || 2021 |- | {{flagg|uspeft|Togo|pref=Income in|pref2=Economy of}} || 1,004 || 2023 || 918 || 2022 || 944 || 2021 |- | {{flagg|uspeft|Syria|pref=Income in|pref2=Economy of}} || colspan=2 {{n/a}} || 537 || 2020 || 925 || 2021 |- | {{flagg|uspeft|Mali|pref=Income in|pref2=Economy of}} || 913 || 2023 || 645 || 2022 || 875 || 2021 |- | {{flagg|uspeft|Gambia|pref=Income in|pref2=Economy of}} || 903 || 2023 || 840 || 2022 || 772 || 2021 |- | {{flagg|uspeft|Burkina Faso|pref=Income in|pref2=Economy of}} || 888 || 2023 || 833 || 2022 || 893 || 2021 |- | {{flagg|uspeft|Liberia|pref=Income in|pref2=Economy of}} || 800 || 2023 || 755 || 2022 || 471 || 2021 |- | {{flagg|uspeft|Somalia|pref=Income in|pref2=Economy of}} || 717 || 2023 || 462 || 2022 || 447 || 2021 |- | {{flagg|uspeft|Chad|pref=Income in|pref2=Economy of}} || 703 || 2023 || 717 || 2022 || 955 || 2021 |- | {{flagg|uspeft|DR Congo|pref=Income in|pref2=Economy of|the=y}} || 675 || 2023 || 587 || 2022 || 551 || 2021 |- | {{flagg|uspeft|North Korea|pref=Income in|pref2=Economy of}} || colspan=2 {{n/a}} || colspan=2 {{n/a}} || 654 || 2021 |- | {{flagg|uspeft|Mozambique|pref=Income in|pref2=Economy of}} || 647 || 2023 || 542 || 2022 || 492 || 2021 |- | {{flagg|uspeft|Niger|pref=Income in|pref2=Economy of}} || 631 || 2023 || 533 || 2022 || 591 || 2021 |- | {{flagg|uspeft|Eritrea|pref=Income in|pref2=Economy of}} || colspan=2 {{n/a}} || 644 || 2011 || 623 || 2021 |- | {{flagg|uspeft|Yemen|pref=Income in|pref2=Economy of}} || 618 || 2023 || 702 || 2018 || 302 || 2021 |- | {{flagg|uspeft|Malawi|pref=Income in|pref2=Economy of}} || 580 || 2023 || 645 || 2022 || 613 || 2021 |- | {{flagg|uspeft|Central African Republic|pref=Income in|pref2=Economy of|the=y}} || 539 || 2023 || 427 || 2022 || 461 || 2021 |- | {{flagg|uspeft|Sudan|pref=Income in|pref2=Economy of}} || 534 || 2023 || 1,102 || 2022 || 786 || 2021 |- | {{flagg|uspeft|Madagascar|pref=Income in|pref2=Economy of}} || 530 || 2023 || 505 || 2022 || 500 || 2021 |- | {{flagg|uspeft|South Sudan|pref=Income in|pref2=Economy of}} || 417 || 2023 || 1,072 || 2015 || 400 || 2021 |- | {{flagg|uspeft|Sierra Leone|pref=Income in|pref2=Economy of}} || 415 || 2023 || 461 || 2022 || 505 || 2021 |- | {{flagg|uspeft|Afghanistan|2013|pref=Income in|pref2=Economy of}} || 443 || 2021 || 364 || 2022 || 373 || 2021 |- | {{flagg|uspeft|Burundi|pref=Income in|pref2=Economy of}} || 246 || 2023 || 238 || 2022 || 311 || 2021 |} Notes: * Data unavailable for the [[Falkland Islands]], [[Gibraltar]], [[Bailiwick of Guernsey|Guernsey]], the [[Holy See]] ([[Vatican City]]), [[Jersey]], [[Niue]], the [[Pitcairn Islands]], [[Saint Helena, Ascension and Tristan da Cunha]], [[Tokelau]], and [[Western Sahara]]. * Nearly all country links in the table (except that of [[Zanzibar]]) take to articles titled "Income in ''country'' or ''territory''" or to "Economy of ''country'' or ''territory''". == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} lokpvfmozdghqy0vguldkzpz75ohyce ಕುಲೋತ್ತುಂಗ ಚೋಳ-೧ 0 178983 1371601 2026-04-16T12:21:15Z VASANTH S.N. 728 ಹೊಸ ಲೇಖನ 1371601 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೧ | regnal name = Kō Rājakēsarivarman alias Chakravarti Kulōttunga Chōladeva<ref>{{cite book |author=P. V. Jagadisa Ayyar |title=South Indian Shrines: Illustrated |url=https://books.google.com/books?id=oYJptwEACAAJ |year=1982 |publisher=Asian Educational Services |isbn=978-81-206-0151-2|page=49}}</ref> | title = Rajakesarivarman, [[Chakravarti (Sanskrit term)|Chakravartigal]], Rajanarayana, Tribhuvana Chakravartigal, Konerinmaikondaan, Sungam Thavirtha Cholan, Jayadhara, Virudarajabhayankara ( Terror to [[Vikramaditya VI]])<ref>{{cite book |last=Sastri |first=K. A. Nilakanta |title=The Colas |publisher=University of Madras |year=1955 |page=320 |url=https://archive.org/details/in.gov.ignca.4293/page/n319/mode/1up}}</ref> | image = Sculpture in a wall at Nataraja Temple in Chidambaram, Tamil Nadu.jpg | alt = | caption = Sculpture of Kulottunga I at [[Nataraja Temple, Chidambaram|Nataraja Temple]]. | succession = [[Chola Empire|Chola emperor]] | reign = 9 June 1070 – 1122<ref>{{Cite web |url=https://www.wisdomlib.org/south-asia/book/later-chola-temples/d/doc211946.html#:~:text=Kulotlunga%20I's%20reign%20began%20sometime,Western%20Chalukyan%20ruler%20Somcsvara%201.| title=Chapter I - Kulottunga I (a.d. 1070 to 1125)|last=Balasubrahmanyam|first=S.R.}}</ref><ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref> | predecessor = [[Athirajendra]] | successor = [[Vikrama Chola|Vikrama]] | spouse = DinaChintamani<ref>{{cite book|title=Later Chola Temples: Kulottunga I to Rajendra III (A.D. 1070-1280), Parts 1070-1280|author=S. R. Balasubrahmanyam, B. Natarajan, Balasubrahmanyan Ramachandran|publisher=Mudgala Trust, 1979|page=151}}</ref><br/>Madurantaki<br />Thyagavalli <br />Elisai Vallabhi <br />Solakulavalliyār | spouse-type = Empress | issue = *[[Eastern Ganga dynasty|Rajaraja Chodaganga]]<ref name=nelloregazetteer>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|page=39|publisher=Asian Educational Services, 1942 - Nellore (India : District)}}</ref><br /> *Vira Chola *[[Vikrama Chola]] *Suttamalli *Ammangai Alvar | father = [[Rajaraja Narendra]] | mother = Amangai Devi | signature = Kulothunga chola.JPG | birth_name = Rajendra Chalukya | birth_date = 1025 | birth_place = [[Chelluru]], [[Eastern Chalukya|Vengi]], [[Chola empire]] <br/>(modern day [[Rayavaram, Konaseema district|Rayavaram]], [[Andhra Pradesh]], [[India]]) | death_date = {{death date and age|1122|1025|df=yes}} | death_place = [[Gangaikonda Cholapuram]], [[Chola empire]] (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | succession2 = [[Eastern Chalukya]] King | reign2 = {{circa|1061|1118}} | predecessor2 = [[Rajaraja Narendra]] | successor2 = [[Vikramaditya VI]] | succession3 = King of [[Kedah|Kadaram]] | reign3 = {{circa|1070}} | predecessor3 = Athirajendra | successor3 = ''Position abolished''<br />(Tribhuwanaraja as king of [[Melayu kingdom|Melayu]]) | succession4 = {{ubl|King of [[Anuradhapura kingdom|Anuradhapura]]|King of [[Maya Rata|Dakkinadesa]]|King of [[Principality of Ruhuna|Ruhuna]]}} | reign4 = {{circa|1070}} (few months) | predecessor4 = Athirajendra | successor4 = [[Vijayabahu I]] | dynasty = [[Chola dynasty|Chola]] (mother's side) <br/> [[Eastern Chalukya]] (father's side) }} '''ಕುಲೋತ್ತುಂಗ ಚೋಳ-೧ '''ವೆಂಗಿ [[ಚಾಲುಕ್ಯ|ಚಾಳುಕ್ಯ]] ಮನೆತನದಲ್ಲಿ ಹುಟ್ಟಿದ ಚೋಳದೊರೆ. 1ನೆಯ ರಾಜೇಂದ್ರ ಚೋಳನ (ಆಳ್ವಿಕೆ : 1012-44) ಮಗಳಾದ ಅಮ್ಮಂಗಾ ದೇವಿ ಪೂರ್ವ ಚಾಳುಕ್ಯ ದೊರೆ 1 ನೆಯ ರಾಜರಾಜ ನರೇಂದ್ರ (ಆಳ್ವಿಕೆ : 1022-63) ಇವರ ಮಗ. ಚೋಳ ದೊರೆ ಅಧಿರಾಜೇಂದ್ರನ (1067-70) ಮರಣಾನಂತರ ಚೋಳ ಸಿಂಹಾಸನವನ್ನೇರಿ ಹೊಸ ಚಾಳುಕ್ಯ - ಚೋಳ ವಂಶವನ್ನಾರಂಭಿಸಿ 1070 ರಿಂದ 1122ರ ವರೆಗೆ ರಾಜ್ಯಭಾರ ಮಾಡಿದ<ref name="sen2">{{Cite book |last=Sen |first=Sailendra |title=A Textbook of Medieval Indian History |publisher=Primus Books |year=2013 |isbn=978-9-38060-734-4 |pages=46–49}}</ref>. ಇವನಿಗೆ ಮೊದಲು ರಾಜೇಂದ್ರನೆಂಬ ಹೆಸರಿತ್ತು. 1067ರಲ್ಲಿ 1ನೆಯ ವೀರರಾಜೇಂದ್ರನಿಗೆ [[ಕಲ್ಯಾಣಿ ಚಾಲುಕ್ಯ|ಕಲ್ಯಾಣ ಚಾಳುಕ್ಯ]]ರ ಮೇಲೆ ಯುದ್ಧ ಹೂಡಲು ಸಹಾಯ ಮಾಡಿದ್ದ. ಇವನೊಬ್ಬ ಸಮರ್ಥನಾದ ದೊರೆ. ಆದರೆ ಇವನು ಸದಾ ಯುದ್ಧಗಳಲ್ಲಿ ನಿರತನಾಗಬೇಕಾಗಿತ್ತು. ಚೋಳರ ಆಧಿಪತ್ಯದಲ್ಲಿದ್ದ [[ಸಿಂಹಳ]] 1075ರಲ್ಲಿ ಸ್ವತಂತ್ರವಾಯಿತು. ಕಲ್ಯಾಣ ಚಾಳುಕ್ಯ ದೊರೆಯಾಗಿದ್ದ 6ನೆಯ [[ವಿಕ್ರಮಾದಿತ್ಯ ೬|ವಿಕ್ರಮಾದಿತ್ಯ]] ಮರುವರ್ಷ ಕುಲೋತ್ತುಂಗನ ಮೇಲೆ ಯುದ್ಧ ಹೂಡಿದ. ಈತ ಸಿಂಹಳದ ದೊರೆಯೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡ. [[ಪಾಂಡ್ಯ ರಾಜವಂಶ|ಪಾಂಡ್ಯ]] ಮತ್ತು ಚೇರರ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿದ. 1096-98ರಲ್ಲಿ ಕುಲೋತ್ತುಂಗ [[ಕಲಿಂಗ|ಕಳಿಂಗ]]ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿ ಚೋಳ ರಾಜ್ಯದ ಗಡಿಗಳನ್ನು ಭದ್ರಪಡಿಸಿದ. ಆದರೆ 1117ರಲ್ಲಿ [[ಹೊಯ್ಸಳ]] ವಿಷ್ಣುವರ್ಧನನಿಗೆ ಗಂಗವಾಡಿ ವಶವಾಯಿತು. ಮರುವರ್ಷವೇ ಚಾಳುಕ್ಯ 6ನೆಯ ವಿಕ್ರಮಾದಿತ್ಯ [[ವೆಂಗಿನಾಡು|ವೆಂಗಿ]]ಯನ್ನು ಗೆದ್ದುಕೊಂಡ. ಹೀಗಾಗಿ, ಸಿಂಹಳ, ಗಂಗವಾಡಿ ಮತ್ತು ವೆಂಗಿ ರಾಜ್ಯಗಳನ್ನು ಕುಲೋತ್ತುಂಗ ಕಳೆದುಕೊಳ್ಳಬೇಕಾಯಿತು. ಇಷ್ಟಾದರೂ ಕುಲೋತ್ತುಂಗನ ರಾಜ್ಯಭಾರ ಶಾಂತಿಯುತವಾಗಿತ್ತು. ಇವನ ಕಾಲದಲ್ಲಿ ಕಂಚಿ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} 5zzbtu31fzvnsksxx66euuplcqu1u8k 1371602 1371601 2026-04-16T12:21:55Z VASANTH S.N. 728 added [[Category:ಭಾರತದ ಇತಿಹಾಸ]] using [[Help:Gadget-HotCat|HotCat]] 1371602 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೧ | regnal name = Kō Rājakēsarivarman alias Chakravarti Kulōttunga Chōladeva<ref>{{cite book |author=P. V. Jagadisa Ayyar |title=South Indian Shrines: Illustrated |url=https://books.google.com/books?id=oYJptwEACAAJ |year=1982 |publisher=Asian Educational Services |isbn=978-81-206-0151-2|page=49}}</ref> | title = Rajakesarivarman, [[Chakravarti (Sanskrit term)|Chakravartigal]], Rajanarayana, Tribhuvana Chakravartigal, Konerinmaikondaan, Sungam Thavirtha Cholan, Jayadhara, Virudarajabhayankara ( Terror to [[Vikramaditya VI]])<ref>{{cite book |last=Sastri |first=K. A. Nilakanta |title=The Colas |publisher=University of Madras |year=1955 |page=320 |url=https://archive.org/details/in.gov.ignca.4293/page/n319/mode/1up}}</ref> | image = Sculpture in a wall at Nataraja Temple in Chidambaram, Tamil Nadu.jpg | alt = | caption = Sculpture of Kulottunga I at [[Nataraja Temple, Chidambaram|Nataraja Temple]]. | succession = [[Chola Empire|Chola emperor]] | reign = 9 June 1070 – 1122<ref>{{Cite web |url=https://www.wisdomlib.org/south-asia/book/later-chola-temples/d/doc211946.html#:~:text=Kulotlunga%20I's%20reign%20began%20sometime,Western%20Chalukyan%20ruler%20Somcsvara%201.| title=Chapter I - Kulottunga I (a.d. 1070 to 1125)|last=Balasubrahmanyam|first=S.R.}}</ref><ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref> | predecessor = [[Athirajendra]] | successor = [[Vikrama Chola|Vikrama]] | spouse = DinaChintamani<ref>{{cite book|title=Later Chola Temples: Kulottunga I to Rajendra III (A.D. 1070-1280), Parts 1070-1280|author=S. R. Balasubrahmanyam, B. Natarajan, Balasubrahmanyan Ramachandran|publisher=Mudgala Trust, 1979|page=151}}</ref><br/>Madurantaki<br />Thyagavalli <br />Elisai Vallabhi <br />Solakulavalliyār | spouse-type = Empress | issue = *[[Eastern Ganga dynasty|Rajaraja Chodaganga]]<ref name=nelloregazetteer>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|page=39|publisher=Asian Educational Services, 1942 - Nellore (India : District)}}</ref><br /> *Vira Chola *[[Vikrama Chola]] *Suttamalli *Ammangai Alvar | father = [[Rajaraja Narendra]] | mother = Amangai Devi | signature = Kulothunga chola.JPG | birth_name = Rajendra Chalukya | birth_date = 1025 | birth_place = [[Chelluru]], [[Eastern Chalukya|Vengi]], [[Chola empire]] <br/>(modern day [[Rayavaram, Konaseema district|Rayavaram]], [[Andhra Pradesh]], [[India]]) | death_date = {{death date and age|1122|1025|df=yes}} | death_place = [[Gangaikonda Cholapuram]], [[Chola empire]] (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | succession2 = [[Eastern Chalukya]] King | reign2 = {{circa|1061|1118}} | predecessor2 = [[Rajaraja Narendra]] | successor2 = [[Vikramaditya VI]] | succession3 = King of [[Kedah|Kadaram]] | reign3 = {{circa|1070}} | predecessor3 = Athirajendra | successor3 = ''Position abolished''<br />(Tribhuwanaraja as king of [[Melayu kingdom|Melayu]]) | succession4 = {{ubl|King of [[Anuradhapura kingdom|Anuradhapura]]|King of [[Maya Rata|Dakkinadesa]]|King of [[Principality of Ruhuna|Ruhuna]]}} | reign4 = {{circa|1070}} (few months) | predecessor4 = Athirajendra | successor4 = [[Vijayabahu I]] | dynasty = [[Chola dynasty|Chola]] (mother's side) <br/> [[Eastern Chalukya]] (father's side) }} '''ಕುಲೋತ್ತುಂಗ ಚೋಳ-೧ '''ವೆಂಗಿ [[ಚಾಲುಕ್ಯ|ಚಾಳುಕ್ಯ]] ಮನೆತನದಲ್ಲಿ ಹುಟ್ಟಿದ ಚೋಳದೊರೆ. 1ನೆಯ ರಾಜೇಂದ್ರ ಚೋಳನ (ಆಳ್ವಿಕೆ : 1012-44) ಮಗಳಾದ ಅಮ್ಮಂಗಾ ದೇವಿ ಪೂರ್ವ ಚಾಳುಕ್ಯ ದೊರೆ 1 ನೆಯ ರಾಜರಾಜ ನರೇಂದ್ರ (ಆಳ್ವಿಕೆ : 1022-63) ಇವರ ಮಗ. ಚೋಳ ದೊರೆ ಅಧಿರಾಜೇಂದ್ರನ (1067-70) ಮರಣಾನಂತರ ಚೋಳ ಸಿಂಹಾಸನವನ್ನೇರಿ ಹೊಸ ಚಾಳುಕ್ಯ - ಚೋಳ ವಂಶವನ್ನಾರಂಭಿಸಿ 1070 ರಿಂದ 1122ರ ವರೆಗೆ ರಾಜ್ಯಭಾರ ಮಾಡಿದ<ref name="sen2">{{Cite book |last=Sen |first=Sailendra |title=A Textbook of Medieval Indian History |publisher=Primus Books |year=2013 |isbn=978-9-38060-734-4 |pages=46–49}}</ref>. ಇವನಿಗೆ ಮೊದಲು ರಾಜೇಂದ್ರನೆಂಬ ಹೆಸರಿತ್ತು. 1067ರಲ್ಲಿ 1ನೆಯ ವೀರರಾಜೇಂದ್ರನಿಗೆ [[ಕಲ್ಯಾಣಿ ಚಾಲುಕ್ಯ|ಕಲ್ಯಾಣ ಚಾಳುಕ್ಯ]]ರ ಮೇಲೆ ಯುದ್ಧ ಹೂಡಲು ಸಹಾಯ ಮಾಡಿದ್ದ. ಇವನೊಬ್ಬ ಸಮರ್ಥನಾದ ದೊರೆ. ಆದರೆ ಇವನು ಸದಾ ಯುದ್ಧಗಳಲ್ಲಿ ನಿರತನಾಗಬೇಕಾಗಿತ್ತು. ಚೋಳರ ಆಧಿಪತ್ಯದಲ್ಲಿದ್ದ [[ಸಿಂಹಳ]] 1075ರಲ್ಲಿ ಸ್ವತಂತ್ರವಾಯಿತು. ಕಲ್ಯಾಣ ಚಾಳುಕ್ಯ ದೊರೆಯಾಗಿದ್ದ 6ನೆಯ [[ವಿಕ್ರಮಾದಿತ್ಯ ೬|ವಿಕ್ರಮಾದಿತ್ಯ]] ಮರುವರ್ಷ ಕುಲೋತ್ತುಂಗನ ಮೇಲೆ ಯುದ್ಧ ಹೂಡಿದ. ಈತ ಸಿಂಹಳದ ದೊರೆಯೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡ. [[ಪಾಂಡ್ಯ ರಾಜವಂಶ|ಪಾಂಡ್ಯ]] ಮತ್ತು ಚೇರರ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿದ. 1096-98ರಲ್ಲಿ ಕುಲೋತ್ತುಂಗ [[ಕಲಿಂಗ|ಕಳಿಂಗ]]ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿ ಚೋಳ ರಾಜ್ಯದ ಗಡಿಗಳನ್ನು ಭದ್ರಪಡಿಸಿದ. ಆದರೆ 1117ರಲ್ಲಿ [[ಹೊಯ್ಸಳ]] ವಿಷ್ಣುವರ್ಧನನಿಗೆ ಗಂಗವಾಡಿ ವಶವಾಯಿತು. ಮರುವರ್ಷವೇ ಚಾಳುಕ್ಯ 6ನೆಯ ವಿಕ್ರಮಾದಿತ್ಯ [[ವೆಂಗಿನಾಡು|ವೆಂಗಿ]]ಯನ್ನು ಗೆದ್ದುಕೊಂಡ. ಹೀಗಾಗಿ, ಸಿಂಹಳ, ಗಂಗವಾಡಿ ಮತ್ತು ವೆಂಗಿ ರಾಜ್ಯಗಳನ್ನು ಕುಲೋತ್ತುಂಗ ಕಳೆದುಕೊಳ್ಳಬೇಕಾಯಿತು. ಇಷ್ಟಾದರೂ ಕುಲೋತ್ತುಂಗನ ರಾಜ್ಯಭಾರ ಶಾಂತಿಯುತವಾಗಿತ್ತು. ಇವನ ಕಾಲದಲ್ಲಿ ಕಂಚಿ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ಭಾರತದ ಇತಿಹಾಸ]] k5pmmy05by16p838d9u099p379os9qn 1371603 1371602 2026-04-16T12:22:17Z VASANTH S.N. 728 added [[Category:ರಾಜವಂಶಗಳು]] using [[Help:Gadget-HotCat|HotCat]] 1371603 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೧ | regnal name = Kō Rājakēsarivarman alias Chakravarti Kulōttunga Chōladeva<ref>{{cite book |author=P. V. Jagadisa Ayyar |title=South Indian Shrines: Illustrated |url=https://books.google.com/books?id=oYJptwEACAAJ |year=1982 |publisher=Asian Educational Services |isbn=978-81-206-0151-2|page=49}}</ref> | title = Rajakesarivarman, [[Chakravarti (Sanskrit term)|Chakravartigal]], Rajanarayana, Tribhuvana Chakravartigal, Konerinmaikondaan, Sungam Thavirtha Cholan, Jayadhara, Virudarajabhayankara ( Terror to [[Vikramaditya VI]])<ref>{{cite book |last=Sastri |first=K. A. Nilakanta |title=The Colas |publisher=University of Madras |year=1955 |page=320 |url=https://archive.org/details/in.gov.ignca.4293/page/n319/mode/1up}}</ref> | image = Sculpture in a wall at Nataraja Temple in Chidambaram, Tamil Nadu.jpg | alt = | caption = Sculpture of Kulottunga I at [[Nataraja Temple, Chidambaram|Nataraja Temple]]. | succession = [[Chola Empire|Chola emperor]] | reign = 9 June 1070 – 1122<ref>{{Cite web |url=https://www.wisdomlib.org/south-asia/book/later-chola-temples/d/doc211946.html#:~:text=Kulotlunga%20I's%20reign%20began%20sometime,Western%20Chalukyan%20ruler%20Somcsvara%201.| title=Chapter I - Kulottunga I (a.d. 1070 to 1125)|last=Balasubrahmanyam|first=S.R.}}</ref><ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref> | predecessor = [[Athirajendra]] | successor = [[Vikrama Chola|Vikrama]] | spouse = DinaChintamani<ref>{{cite book|title=Later Chola Temples: Kulottunga I to Rajendra III (A.D. 1070-1280), Parts 1070-1280|author=S. R. Balasubrahmanyam, B. Natarajan, Balasubrahmanyan Ramachandran|publisher=Mudgala Trust, 1979|page=151}}</ref><br/>Madurantaki<br />Thyagavalli <br />Elisai Vallabhi <br />Solakulavalliyār | spouse-type = Empress | issue = *[[Eastern Ganga dynasty|Rajaraja Chodaganga]]<ref name=nelloregazetteer>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|page=39|publisher=Asian Educational Services, 1942 - Nellore (India : District)}}</ref><br /> *Vira Chola *[[Vikrama Chola]] *Suttamalli *Ammangai Alvar | father = [[Rajaraja Narendra]] | mother = Amangai Devi | signature = Kulothunga chola.JPG | birth_name = Rajendra Chalukya | birth_date = 1025 | birth_place = [[Chelluru]], [[Eastern Chalukya|Vengi]], [[Chola empire]] <br/>(modern day [[Rayavaram, Konaseema district|Rayavaram]], [[Andhra Pradesh]], [[India]]) | death_date = {{death date and age|1122|1025|df=yes}} | death_place = [[Gangaikonda Cholapuram]], [[Chola empire]] (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | succession2 = [[Eastern Chalukya]] King | reign2 = {{circa|1061|1118}} | predecessor2 = [[Rajaraja Narendra]] | successor2 = [[Vikramaditya VI]] | succession3 = King of [[Kedah|Kadaram]] | reign3 = {{circa|1070}} | predecessor3 = Athirajendra | successor3 = ''Position abolished''<br />(Tribhuwanaraja as king of [[Melayu kingdom|Melayu]]) | succession4 = {{ubl|King of [[Anuradhapura kingdom|Anuradhapura]]|King of [[Maya Rata|Dakkinadesa]]|King of [[Principality of Ruhuna|Ruhuna]]}} | reign4 = {{circa|1070}} (few months) | predecessor4 = Athirajendra | successor4 = [[Vijayabahu I]] | dynasty = [[Chola dynasty|Chola]] (mother's side) <br/> [[Eastern Chalukya]] (father's side) }} '''ಕುಲೋತ್ತುಂಗ ಚೋಳ-೧ '''ವೆಂಗಿ [[ಚಾಲುಕ್ಯ|ಚಾಳುಕ್ಯ]] ಮನೆತನದಲ್ಲಿ ಹುಟ್ಟಿದ ಚೋಳದೊರೆ. 1ನೆಯ ರಾಜೇಂದ್ರ ಚೋಳನ (ಆಳ್ವಿಕೆ : 1012-44) ಮಗಳಾದ ಅಮ್ಮಂಗಾ ದೇವಿ ಪೂರ್ವ ಚಾಳುಕ್ಯ ದೊರೆ 1 ನೆಯ ರಾಜರಾಜ ನರೇಂದ್ರ (ಆಳ್ವಿಕೆ : 1022-63) ಇವರ ಮಗ. ಚೋಳ ದೊರೆ ಅಧಿರಾಜೇಂದ್ರನ (1067-70) ಮರಣಾನಂತರ ಚೋಳ ಸಿಂಹಾಸನವನ್ನೇರಿ ಹೊಸ ಚಾಳುಕ್ಯ - ಚೋಳ ವಂಶವನ್ನಾರಂಭಿಸಿ 1070 ರಿಂದ 1122ರ ವರೆಗೆ ರಾಜ್ಯಭಾರ ಮಾಡಿದ<ref name="sen2">{{Cite book |last=Sen |first=Sailendra |title=A Textbook of Medieval Indian History |publisher=Primus Books |year=2013 |isbn=978-9-38060-734-4 |pages=46–49}}</ref>. ಇವನಿಗೆ ಮೊದಲು ರಾಜೇಂದ್ರನೆಂಬ ಹೆಸರಿತ್ತು. 1067ರಲ್ಲಿ 1ನೆಯ ವೀರರಾಜೇಂದ್ರನಿಗೆ [[ಕಲ್ಯಾಣಿ ಚಾಲುಕ್ಯ|ಕಲ್ಯಾಣ ಚಾಳುಕ್ಯ]]ರ ಮೇಲೆ ಯುದ್ಧ ಹೂಡಲು ಸಹಾಯ ಮಾಡಿದ್ದ. ಇವನೊಬ್ಬ ಸಮರ್ಥನಾದ ದೊರೆ. ಆದರೆ ಇವನು ಸದಾ ಯುದ್ಧಗಳಲ್ಲಿ ನಿರತನಾಗಬೇಕಾಗಿತ್ತು. ಚೋಳರ ಆಧಿಪತ್ಯದಲ್ಲಿದ್ದ [[ಸಿಂಹಳ]] 1075ರಲ್ಲಿ ಸ್ವತಂತ್ರವಾಯಿತು. ಕಲ್ಯಾಣ ಚಾಳುಕ್ಯ ದೊರೆಯಾಗಿದ್ದ 6ನೆಯ [[ವಿಕ್ರಮಾದಿತ್ಯ ೬|ವಿಕ್ರಮಾದಿತ್ಯ]] ಮರುವರ್ಷ ಕುಲೋತ್ತುಂಗನ ಮೇಲೆ ಯುದ್ಧ ಹೂಡಿದ. ಈತ ಸಿಂಹಳದ ದೊರೆಯೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡ. [[ಪಾಂಡ್ಯ ರಾಜವಂಶ|ಪಾಂಡ್ಯ]] ಮತ್ತು ಚೇರರ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿದ. 1096-98ರಲ್ಲಿ ಕುಲೋತ್ತುಂಗ [[ಕಲಿಂಗ|ಕಳಿಂಗ]]ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿ ಚೋಳ ರಾಜ್ಯದ ಗಡಿಗಳನ್ನು ಭದ್ರಪಡಿಸಿದ. ಆದರೆ 1117ರಲ್ಲಿ [[ಹೊಯ್ಸಳ]] ವಿಷ್ಣುವರ್ಧನನಿಗೆ ಗಂಗವಾಡಿ ವಶವಾಯಿತು. ಮರುವರ್ಷವೇ ಚಾಳುಕ್ಯ 6ನೆಯ ವಿಕ್ರಮಾದಿತ್ಯ [[ವೆಂಗಿನಾಡು|ವೆಂಗಿ]]ಯನ್ನು ಗೆದ್ದುಕೊಂಡ. ಹೀಗಾಗಿ, ಸಿಂಹಳ, ಗಂಗವಾಡಿ ಮತ್ತು ವೆಂಗಿ ರಾಜ್ಯಗಳನ್ನು ಕುಲೋತ್ತುಂಗ ಕಳೆದುಕೊಳ್ಳಬೇಕಾಯಿತು. ಇಷ್ಟಾದರೂ ಕುಲೋತ್ತುಂಗನ ರಾಜ್ಯಭಾರ ಶಾಂತಿಯುತವಾಗಿತ್ತು. ಇವನ ಕಾಲದಲ್ಲಿ ಕಂಚಿ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ಭಾರತದ ಇತಿಹಾಸ]] [[ವರ್ಗ:ರಾಜವಂಶಗಳು]] fgdkcm6p70sufjvm6d77sf74hv4ymea 1371604 1371603 2026-04-16T12:22:30Z VASANTH S.N. 728 added [[Category:ರಾಜರು]] using [[Help:Gadget-HotCat|HotCat]] 1371604 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೧ | regnal name = Kō Rājakēsarivarman alias Chakravarti Kulōttunga Chōladeva<ref>{{cite book |author=P. V. Jagadisa Ayyar |title=South Indian Shrines: Illustrated |url=https://books.google.com/books?id=oYJptwEACAAJ |year=1982 |publisher=Asian Educational Services |isbn=978-81-206-0151-2|page=49}}</ref> | title = Rajakesarivarman, [[Chakravarti (Sanskrit term)|Chakravartigal]], Rajanarayana, Tribhuvana Chakravartigal, Konerinmaikondaan, Sungam Thavirtha Cholan, Jayadhara, Virudarajabhayankara ( Terror to [[Vikramaditya VI]])<ref>{{cite book |last=Sastri |first=K. A. Nilakanta |title=The Colas |publisher=University of Madras |year=1955 |page=320 |url=https://archive.org/details/in.gov.ignca.4293/page/n319/mode/1up}}</ref> | image = Sculpture in a wall at Nataraja Temple in Chidambaram, Tamil Nadu.jpg | alt = | caption = Sculpture of Kulottunga I at [[Nataraja Temple, Chidambaram|Nataraja Temple]]. | succession = [[Chola Empire|Chola emperor]] | reign = 9 June 1070 – 1122<ref>{{Cite web |url=https://www.wisdomlib.org/south-asia/book/later-chola-temples/d/doc211946.html#:~:text=Kulotlunga%20I's%20reign%20began%20sometime,Western%20Chalukyan%20ruler%20Somcsvara%201.| title=Chapter I - Kulottunga I (a.d. 1070 to 1125)|last=Balasubrahmanyam|first=S.R.}}</ref><ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref> | predecessor = [[Athirajendra]] | successor = [[Vikrama Chola|Vikrama]] | spouse = DinaChintamani<ref>{{cite book|title=Later Chola Temples: Kulottunga I to Rajendra III (A.D. 1070-1280), Parts 1070-1280|author=S. R. Balasubrahmanyam, B. Natarajan, Balasubrahmanyan Ramachandran|publisher=Mudgala Trust, 1979|page=151}}</ref><br/>Madurantaki<br />Thyagavalli <br />Elisai Vallabhi <br />Solakulavalliyār | spouse-type = Empress | issue = *[[Eastern Ganga dynasty|Rajaraja Chodaganga]]<ref name=nelloregazetteer>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|page=39|publisher=Asian Educational Services, 1942 - Nellore (India : District)}}</ref><br /> *Vira Chola *[[Vikrama Chola]] *Suttamalli *Ammangai Alvar | father = [[Rajaraja Narendra]] | mother = Amangai Devi | signature = Kulothunga chola.JPG | birth_name = Rajendra Chalukya | birth_date = 1025 | birth_place = [[Chelluru]], [[Eastern Chalukya|Vengi]], [[Chola empire]] <br/>(modern day [[Rayavaram, Konaseema district|Rayavaram]], [[Andhra Pradesh]], [[India]]) | death_date = {{death date and age|1122|1025|df=yes}} | death_place = [[Gangaikonda Cholapuram]], [[Chola empire]] (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | succession2 = [[Eastern Chalukya]] King | reign2 = {{circa|1061|1118}} | predecessor2 = [[Rajaraja Narendra]] | successor2 = [[Vikramaditya VI]] | succession3 = King of [[Kedah|Kadaram]] | reign3 = {{circa|1070}} | predecessor3 = Athirajendra | successor3 = ''Position abolished''<br />(Tribhuwanaraja as king of [[Melayu kingdom|Melayu]]) | succession4 = {{ubl|King of [[Anuradhapura kingdom|Anuradhapura]]|King of [[Maya Rata|Dakkinadesa]]|King of [[Principality of Ruhuna|Ruhuna]]}} | reign4 = {{circa|1070}} (few months) | predecessor4 = Athirajendra | successor4 = [[Vijayabahu I]] | dynasty = [[Chola dynasty|Chola]] (mother's side) <br/> [[Eastern Chalukya]] (father's side) }} '''ಕುಲೋತ್ತುಂಗ ಚೋಳ-೧ '''ವೆಂಗಿ [[ಚಾಲುಕ್ಯ|ಚಾಳುಕ್ಯ]] ಮನೆತನದಲ್ಲಿ ಹುಟ್ಟಿದ ಚೋಳದೊರೆ. 1ನೆಯ ರಾಜೇಂದ್ರ ಚೋಳನ (ಆಳ್ವಿಕೆ : 1012-44) ಮಗಳಾದ ಅಮ್ಮಂಗಾ ದೇವಿ ಪೂರ್ವ ಚಾಳುಕ್ಯ ದೊರೆ 1 ನೆಯ ರಾಜರಾಜ ನರೇಂದ್ರ (ಆಳ್ವಿಕೆ : 1022-63) ಇವರ ಮಗ. ಚೋಳ ದೊರೆ ಅಧಿರಾಜೇಂದ್ರನ (1067-70) ಮರಣಾನಂತರ ಚೋಳ ಸಿಂಹಾಸನವನ್ನೇರಿ ಹೊಸ ಚಾಳುಕ್ಯ - ಚೋಳ ವಂಶವನ್ನಾರಂಭಿಸಿ 1070 ರಿಂದ 1122ರ ವರೆಗೆ ರಾಜ್ಯಭಾರ ಮಾಡಿದ<ref name="sen2">{{Cite book |last=Sen |first=Sailendra |title=A Textbook of Medieval Indian History |publisher=Primus Books |year=2013 |isbn=978-9-38060-734-4 |pages=46–49}}</ref>. ಇವನಿಗೆ ಮೊದಲು ರಾಜೇಂದ್ರನೆಂಬ ಹೆಸರಿತ್ತು. 1067ರಲ್ಲಿ 1ನೆಯ ವೀರರಾಜೇಂದ್ರನಿಗೆ [[ಕಲ್ಯಾಣಿ ಚಾಲುಕ್ಯ|ಕಲ್ಯಾಣ ಚಾಳುಕ್ಯ]]ರ ಮೇಲೆ ಯುದ್ಧ ಹೂಡಲು ಸಹಾಯ ಮಾಡಿದ್ದ. ಇವನೊಬ್ಬ ಸಮರ್ಥನಾದ ದೊರೆ. ಆದರೆ ಇವನು ಸದಾ ಯುದ್ಧಗಳಲ್ಲಿ ನಿರತನಾಗಬೇಕಾಗಿತ್ತು. ಚೋಳರ ಆಧಿಪತ್ಯದಲ್ಲಿದ್ದ [[ಸಿಂಹಳ]] 1075ರಲ್ಲಿ ಸ್ವತಂತ್ರವಾಯಿತು. ಕಲ್ಯಾಣ ಚಾಳುಕ್ಯ ದೊರೆಯಾಗಿದ್ದ 6ನೆಯ [[ವಿಕ್ರಮಾದಿತ್ಯ ೬|ವಿಕ್ರಮಾದಿತ್ಯ]] ಮರುವರ್ಷ ಕುಲೋತ್ತುಂಗನ ಮೇಲೆ ಯುದ್ಧ ಹೂಡಿದ. ಈತ ಸಿಂಹಳದ ದೊರೆಯೊಂದಿಗೆ ಮೈತ್ರಿಯ ಒಪ್ಪಂದ ಮಾಡಿಕೊಂಡ. [[ಪಾಂಡ್ಯ ರಾಜವಂಶ|ಪಾಂಡ್ಯ]] ಮತ್ತು ಚೇರರ ಮೇಲೆ ಯುದ್ಧ ಮಾಡಿ ಅವನನ್ನು ಸೋಲಿಸಿದ. 1096-98ರಲ್ಲಿ ಕುಲೋತ್ತುಂಗ [[ಕಲಿಂಗ|ಕಳಿಂಗ]]ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿ ಚೋಳ ರಾಜ್ಯದ ಗಡಿಗಳನ್ನು ಭದ್ರಪಡಿಸಿದ. ಆದರೆ 1117ರಲ್ಲಿ [[ಹೊಯ್ಸಳ]] ವಿಷ್ಣುವರ್ಧನನಿಗೆ ಗಂಗವಾಡಿ ವಶವಾಯಿತು. ಮರುವರ್ಷವೇ ಚಾಳುಕ್ಯ 6ನೆಯ ವಿಕ್ರಮಾದಿತ್ಯ [[ವೆಂಗಿನಾಡು|ವೆಂಗಿ]]ಯನ್ನು ಗೆದ್ದುಕೊಂಡ. ಹೀಗಾಗಿ, ಸಿಂಹಳ, ಗಂಗವಾಡಿ ಮತ್ತು ವೆಂಗಿ ರಾಜ್ಯಗಳನ್ನು ಕುಲೋತ್ತುಂಗ ಕಳೆದುಕೊಳ್ಳಬೇಕಾಯಿತು. ಇಷ್ಟಾದರೂ ಕುಲೋತ್ತುಂಗನ ರಾಜ್ಯಭಾರ ಶಾಂತಿಯುತವಾಗಿತ್ತು. ಇವನ ಕಾಲದಲ್ಲಿ ಕಂಚಿ ವಿಶೇಷವಾಗಿ ಅಭಿವೃದ್ಧಿ ಹೊಂದಿತು. ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ಭಾರತದ ಇತಿಹಾಸ]] [[ವರ್ಗ:ರಾಜವಂಶಗಳು]] [[ವರ್ಗ:ರಾಜರು]] ke4fp37l4mm3z6qhw2a07fsupyhd3bm ಕುಲೋತ್ತುಂಗ ಚೋಳ-೨ 0 178984 1371605 2026-04-16T12:48:04Z VASANTH S.N. 728 ಹೊಸ ಲೇಖನ 1371605 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೨ | title = Rajakesarivarman <br/> Tirunirru Chola | image = The stonescupture.jpg | alt = ಕುಲೋತ್ತುಂಗ ಚೋಳ-೨ | caption = Sculpture of Kulothunga II at Airavatesvara Temple{{citation needed|date=July 2022}} | succession = [[Chola]] Emperor | reign = {{circa|1133 CE|1150 CE}} | predecessor = [[ವಿಕ್ರಮ ಚೋಳ]] | successor = [ರಾಜರಾಜ-೨]] | spouse = Tyaagavalli<br />Mukkokilan | spouse-type = Empress | issue = [[Rajaraja Chola II]] | house = [[Chalukya Cholas]] | father = [[Vikrama Chola]] | mother = Mukkōkilānadigal | dynasty = [[Chola]] | religion = [[Hinduism]] | birth_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | death_date = 1150 CE | death_place = [[ಚಿದಂಬರಮ್]], [[Chola Empire]] <br/> (modern day [[Tamil Nadu]], [[India]]) }} '''ಕುಲೋತ್ತುಂಗ ಚೋಳ 2''' : ವಿಕ್ರಮ ಚೋಳನ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು [[ಚಿದಂಬರಂ ದೇವಾಲಯ|ಚಿದಂಬರ]] ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು [[ವೈಷ್ಣವ ಪಂಥ|ವೈಷ್ಣವ ಮತ]]ವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು.<ref>{{cite book|title=Three great Acharyas: Sankara, Ramanuja, and Madhwa: critical sketches of their life and times: an exposition of their philosophical systems|publisher=G. A. Natesan, 1947|page=126}}</ref> ಈತ [[ಕಂಬನ್]], ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ. [[Image:14Chidambaram.jpg|left|thumb|200 px|ಚಿದಂಬರಮ್ ದೇವಾಲಯ ೧೯೧೩ರಲ್ಲಿದ್ದಂತೆ]] ==ರಾಜ್ಯಭಾರ== ತನ್ನ ಪೂರ್ವವರ್ತಿ ವಿಕ್ರಮ ಚೋಳನಿಂದ ಆನುವಂಶಿಕವಾಗಿ ಪಡೆದ ಸಾಮ್ರಾಜ್ಯದ ವ್ಯಾಪ್ತಿಯನ್ನು ಉತ್ತಮವಾಗಿ ನಿರ್ವಹಿಸಿದನು. ಈ ಅವಧಿಯಲ್ಲಿ ಪಶ್ಚಿಮ ಚಾಲುಕ್ಯ ರಾಜ್ಯವನ್ನು [[ದೇವಗಿರಿ]]ಯ ಯಾದವ ಮುಖ್ಯಸ್ಥರು ಮತ್ತು ದ್ವಾರಸಮುದ್ರದ [[ಹೊಯ್ಸಳ]]ರು ಉರುಳಿಸಿದರು. ಕನ್ನಡ ಮತ್ತು ಚಾಲುಕ್ಯ ದೇಶದಲ್ಲಿನ ಆಂತರಿಕ ಕದನಗಳು ಮತ್ತು ದಂಗೆಗಳ ಲಾಭವನ್ನು ಪಡೆದುಕೊಂಡ ಕುಲೋತ್ತುಂಗ II ವೆಂಗಿ ಮತ್ತು ಪೂರ್ವ ಚಾಲುಕ್ಯ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದನು. ವೆಂಗಿಯ ಉತ್ತರ ಭಾಗವನ್ನು ಆಳಿದ ವೇಲನಾಡು ಚೋಡ ಕುಟುಂಬದ ಗೊಂಕ II ಇವನ ಪ್ರಾಬಲ್ಯವನ್ನು ಒಪ್ಪಿಕೊಂಡನು.ಅದೇ ರೀತಿ [[ಕಡಪ]]-[[ನೆಲ್ಲೂರು]] ಮುಖ್ಯಸ್ಥ, ಬೆಟ್ಟ I ಮತ್ತು ಕೊಂಡವೀಡು ಶಾಖೆಯ ಬುದ್ಧವರ್ಮನ್ III ರ ಮಗ ಮಧುರಾಂತಕ ಪೊಟ್ಟಪಿ ಚೋಡ ಮತ್ತು ಅವನ ಮಗ ಮಂಡಯ II ಕೂಡ ಆಂಧ್ರ ದೇಶದಲ್ಲಿ ಇವನ ಅಧಿಕಾರವನ್ನು ಒಪ್ಪಿಕೊಂಡರು.<ref>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|publisher=Asian Educational Services, 1942 - Nellore (India : District) - 378 pages|page=43}}</ref> ==ಉಲ್ಲೇಖಗಳು== cb2mgglz5hl04e8rxi54t2qsjeqkke0 1371606 1371605 2026-04-16T12:48:21Z VASANTH S.N. 728 added [[Category:ರಾಜವಂಶಗಳು]] using [[Help:Gadget-HotCat|HotCat]] 1371606 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೨ | title = Rajakesarivarman <br/> Tirunirru Chola | image = The stonescupture.jpg | alt = ಕುಲೋತ್ತುಂಗ ಚೋಳ-೨ | caption = Sculpture of Kulothunga II at Airavatesvara Temple{{citation needed|date=July 2022}} | succession = [[Chola]] Emperor | reign = {{circa|1133 CE|1150 CE}} | predecessor = [[ವಿಕ್ರಮ ಚೋಳ]] | successor = [ರಾಜರಾಜ-೨]] | spouse = Tyaagavalli<br />Mukkokilan | spouse-type = Empress | issue = [[Rajaraja Chola II]] | house = [[Chalukya Cholas]] | father = [[Vikrama Chola]] | mother = Mukkōkilānadigal | dynasty = [[Chola]] | religion = [[Hinduism]] | birth_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | death_date = 1150 CE | death_place = [[ಚಿದಂಬರಮ್]], [[Chola Empire]] <br/> (modern day [[Tamil Nadu]], [[India]]) }} '''ಕುಲೋತ್ತುಂಗ ಚೋಳ 2''' : ವಿಕ್ರಮ ಚೋಳನ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು [[ಚಿದಂಬರಂ ದೇವಾಲಯ|ಚಿದಂಬರ]] ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು [[ವೈಷ್ಣವ ಪಂಥ|ವೈಷ್ಣವ ಮತ]]ವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು.<ref>{{cite book|title=Three great Acharyas: Sankara, Ramanuja, and Madhwa: critical sketches of their life and times: an exposition of their philosophical systems|publisher=G. A. Natesan, 1947|page=126}}</ref> ಈತ [[ಕಂಬನ್]], ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ. [[Image:14Chidambaram.jpg|left|thumb|200 px|ಚಿದಂಬರಮ್ ದೇವಾಲಯ ೧೯೧೩ರಲ್ಲಿದ್ದಂತೆ]] ==ರಾಜ್ಯಭಾರ== ತನ್ನ ಪೂರ್ವವರ್ತಿ ವಿಕ್ರಮ ಚೋಳನಿಂದ ಆನುವಂಶಿಕವಾಗಿ ಪಡೆದ ಸಾಮ್ರಾಜ್ಯದ ವ್ಯಾಪ್ತಿಯನ್ನು ಉತ್ತಮವಾಗಿ ನಿರ್ವಹಿಸಿದನು. ಈ ಅವಧಿಯಲ್ಲಿ ಪಶ್ಚಿಮ ಚಾಲುಕ್ಯ ರಾಜ್ಯವನ್ನು [[ದೇವಗಿರಿ]]ಯ ಯಾದವ ಮುಖ್ಯಸ್ಥರು ಮತ್ತು ದ್ವಾರಸಮುದ್ರದ [[ಹೊಯ್ಸಳ]]ರು ಉರುಳಿಸಿದರು. ಕನ್ನಡ ಮತ್ತು ಚಾಲುಕ್ಯ ದೇಶದಲ್ಲಿನ ಆಂತರಿಕ ಕದನಗಳು ಮತ್ತು ದಂಗೆಗಳ ಲಾಭವನ್ನು ಪಡೆದುಕೊಂಡ ಕುಲೋತ್ತುಂಗ II ವೆಂಗಿ ಮತ್ತು ಪೂರ್ವ ಚಾಲುಕ್ಯ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದನು. ವೆಂಗಿಯ ಉತ್ತರ ಭಾಗವನ್ನು ಆಳಿದ ವೇಲನಾಡು ಚೋಡ ಕುಟುಂಬದ ಗೊಂಕ II ಇವನ ಪ್ರಾಬಲ್ಯವನ್ನು ಒಪ್ಪಿಕೊಂಡನು.ಅದೇ ರೀತಿ [[ಕಡಪ]]-[[ನೆಲ್ಲೂರು]] ಮುಖ್ಯಸ್ಥ, ಬೆಟ್ಟ I ಮತ್ತು ಕೊಂಡವೀಡು ಶಾಖೆಯ ಬುದ್ಧವರ್ಮನ್ III ರ ಮಗ ಮಧುರಾಂತಕ ಪೊಟ್ಟಪಿ ಚೋಡ ಮತ್ತು ಅವನ ಮಗ ಮಂಡಯ II ಕೂಡ ಆಂಧ್ರ ದೇಶದಲ್ಲಿ ಇವನ ಅಧಿಕಾರವನ್ನು ಒಪ್ಪಿಕೊಂಡರು.<ref>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|publisher=Asian Educational Services, 1942 - Nellore (India : District) - 378 pages|page=43}}</ref> ==ಉಲ್ಲೇಖಗಳು== [[ವರ್ಗ:ರಾಜವಂಶಗಳು]] m9ozlqrvq6pjhoam0vo39bw6s0ipyn7 1371607 1371606 2026-04-16T12:48:37Z VASANTH S.N. 728 added [[Category:ರಾಜರು]] using [[Help:Gadget-HotCat|HotCat]] 1371607 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೨ | title = Rajakesarivarman <br/> Tirunirru Chola | image = The stonescupture.jpg | alt = ಕುಲೋತ್ತುಂಗ ಚೋಳ-೨ | caption = Sculpture of Kulothunga II at Airavatesvara Temple{{citation needed|date=July 2022}} | succession = [[Chola]] Emperor | reign = {{circa|1133 CE|1150 CE}} | predecessor = [[ವಿಕ್ರಮ ಚೋಳ]] | successor = [ರಾಜರಾಜ-೨]] | spouse = Tyaagavalli<br />Mukkokilan | spouse-type = Empress | issue = [[Rajaraja Chola II]] | house = [[Chalukya Cholas]] | father = [[Vikrama Chola]] | mother = Mukkōkilānadigal | dynasty = [[Chola]] | religion = [[Hinduism]] | birth_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | death_date = 1150 CE | death_place = [[ಚಿದಂಬರಮ್]], [[Chola Empire]] <br/> (modern day [[Tamil Nadu]], [[India]]) }} '''ಕುಲೋತ್ತುಂಗ ಚೋಳ 2''' : ವಿಕ್ರಮ ಚೋಳನ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು [[ಚಿದಂಬರಂ ದೇವಾಲಯ|ಚಿದಂಬರ]] ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು [[ವೈಷ್ಣವ ಪಂಥ|ವೈಷ್ಣವ ಮತ]]ವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು.<ref>{{cite book|title=Three great Acharyas: Sankara, Ramanuja, and Madhwa: critical sketches of their life and times: an exposition of their philosophical systems|publisher=G. A. Natesan, 1947|page=126}}</ref> ಈತ [[ಕಂಬನ್]], ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ. [[Image:14Chidambaram.jpg|left|thumb|200 px|ಚಿದಂಬರಮ್ ದೇವಾಲಯ ೧೯೧೩ರಲ್ಲಿದ್ದಂತೆ]] ==ರಾಜ್ಯಭಾರ== ತನ್ನ ಪೂರ್ವವರ್ತಿ ವಿಕ್ರಮ ಚೋಳನಿಂದ ಆನುವಂಶಿಕವಾಗಿ ಪಡೆದ ಸಾಮ್ರಾಜ್ಯದ ವ್ಯಾಪ್ತಿಯನ್ನು ಉತ್ತಮವಾಗಿ ನಿರ್ವಹಿಸಿದನು. ಈ ಅವಧಿಯಲ್ಲಿ ಪಶ್ಚಿಮ ಚಾಲುಕ್ಯ ರಾಜ್ಯವನ್ನು [[ದೇವಗಿರಿ]]ಯ ಯಾದವ ಮುಖ್ಯಸ್ಥರು ಮತ್ತು ದ್ವಾರಸಮುದ್ರದ [[ಹೊಯ್ಸಳ]]ರು ಉರುಳಿಸಿದರು. ಕನ್ನಡ ಮತ್ತು ಚಾಲುಕ್ಯ ದೇಶದಲ್ಲಿನ ಆಂತರಿಕ ಕದನಗಳು ಮತ್ತು ದಂಗೆಗಳ ಲಾಭವನ್ನು ಪಡೆದುಕೊಂಡ ಕುಲೋತ್ತುಂಗ II ವೆಂಗಿ ಮತ್ತು ಪೂರ್ವ ಚಾಲುಕ್ಯ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದನು. ವೆಂಗಿಯ ಉತ್ತರ ಭಾಗವನ್ನು ಆಳಿದ ವೇಲನಾಡು ಚೋಡ ಕುಟುಂಬದ ಗೊಂಕ II ಇವನ ಪ್ರಾಬಲ್ಯವನ್ನು ಒಪ್ಪಿಕೊಂಡನು.ಅದೇ ರೀತಿ [[ಕಡಪ]]-[[ನೆಲ್ಲೂರು]] ಮುಖ್ಯಸ್ಥ, ಬೆಟ್ಟ I ಮತ್ತು ಕೊಂಡವೀಡು ಶಾಖೆಯ ಬುದ್ಧವರ್ಮನ್ III ರ ಮಗ ಮಧುರಾಂತಕ ಪೊಟ್ಟಪಿ ಚೋಡ ಮತ್ತು ಅವನ ಮಗ ಮಂಡಯ II ಕೂಡ ಆಂಧ್ರ ದೇಶದಲ್ಲಿ ಇವನ ಅಧಿಕಾರವನ್ನು ಒಪ್ಪಿಕೊಂಡರು.<ref>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|publisher=Asian Educational Services, 1942 - Nellore (India : District) - 378 pages|page=43}}</ref> ==ಉಲ್ಲೇಖಗಳು== [[ವರ್ಗ:ರಾಜವಂಶಗಳು]] [[ವರ್ಗ:ರಾಜರು]] a9dncp3s9na8m3qeeixsqo8v33dlt9b 1371608 1371607 2026-04-16T12:48:54Z VASANTH S.N. 728 added [[Category:ಇತಿಹಾಸ]] using [[Help:Gadget-HotCat|HotCat]] 1371608 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೨ | title = Rajakesarivarman <br/> Tirunirru Chola | image = The stonescupture.jpg | alt = ಕುಲೋತ್ತುಂಗ ಚೋಳ-೨ | caption = Sculpture of Kulothunga II at Airavatesvara Temple{{citation needed|date=July 2022}} | succession = [[Chola]] Emperor | reign = {{circa|1133 CE|1150 CE}} | predecessor = [[ವಿಕ್ರಮ ಚೋಳ]] | successor = [ರಾಜರಾಜ-೨]] | spouse = Tyaagavalli<br />Mukkokilan | spouse-type = Empress | issue = [[Rajaraja Chola II]] | house = [[Chalukya Cholas]] | father = [[Vikrama Chola]] | mother = Mukkōkilānadigal | dynasty = [[Chola]] | religion = [[Hinduism]] | birth_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | death_date = 1150 CE | death_place = [[ಚಿದಂಬರಮ್]], [[Chola Empire]] <br/> (modern day [[Tamil Nadu]], [[India]]) }} '''ಕುಲೋತ್ತುಂಗ ಚೋಳ 2''' : ವಿಕ್ರಮ ಚೋಳನ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು [[ಚಿದಂಬರಂ ದೇವಾಲಯ|ಚಿದಂಬರ]] ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು [[ವೈಷ್ಣವ ಪಂಥ|ವೈಷ್ಣವ ಮತ]]ವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು.<ref>{{cite book|title=Three great Acharyas: Sankara, Ramanuja, and Madhwa: critical sketches of their life and times: an exposition of their philosophical systems|publisher=G. A. Natesan, 1947|page=126}}</ref> ಈತ [[ಕಂಬನ್]], ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ. [[Image:14Chidambaram.jpg|left|thumb|200 px|ಚಿದಂಬರಮ್ ದೇವಾಲಯ ೧೯೧೩ರಲ್ಲಿದ್ದಂತೆ]] ==ರಾಜ್ಯಭಾರ== ತನ್ನ ಪೂರ್ವವರ್ತಿ ವಿಕ್ರಮ ಚೋಳನಿಂದ ಆನುವಂಶಿಕವಾಗಿ ಪಡೆದ ಸಾಮ್ರಾಜ್ಯದ ವ್ಯಾಪ್ತಿಯನ್ನು ಉತ್ತಮವಾಗಿ ನಿರ್ವಹಿಸಿದನು. ಈ ಅವಧಿಯಲ್ಲಿ ಪಶ್ಚಿಮ ಚಾಲುಕ್ಯ ರಾಜ್ಯವನ್ನು [[ದೇವಗಿರಿ]]ಯ ಯಾದವ ಮುಖ್ಯಸ್ಥರು ಮತ್ತು ದ್ವಾರಸಮುದ್ರದ [[ಹೊಯ್ಸಳ]]ರು ಉರುಳಿಸಿದರು. ಕನ್ನಡ ಮತ್ತು ಚಾಲುಕ್ಯ ದೇಶದಲ್ಲಿನ ಆಂತರಿಕ ಕದನಗಳು ಮತ್ತು ದಂಗೆಗಳ ಲಾಭವನ್ನು ಪಡೆದುಕೊಂಡ ಕುಲೋತ್ತುಂಗ II ವೆಂಗಿ ಮತ್ತು ಪೂರ್ವ ಚಾಲುಕ್ಯ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದನು. ವೆಂಗಿಯ ಉತ್ತರ ಭಾಗವನ್ನು ಆಳಿದ ವೇಲನಾಡು ಚೋಡ ಕುಟುಂಬದ ಗೊಂಕ II ಇವನ ಪ್ರಾಬಲ್ಯವನ್ನು ಒಪ್ಪಿಕೊಂಡನು.ಅದೇ ರೀತಿ [[ಕಡಪ]]-[[ನೆಲ್ಲೂರು]] ಮುಖ್ಯಸ್ಥ, ಬೆಟ್ಟ I ಮತ್ತು ಕೊಂಡವೀಡು ಶಾಖೆಯ ಬುದ್ಧವರ್ಮನ್ III ರ ಮಗ ಮಧುರಾಂತಕ ಪೊಟ್ಟಪಿ ಚೋಡ ಮತ್ತು ಅವನ ಮಗ ಮಂಡಯ II ಕೂಡ ಆಂಧ್ರ ದೇಶದಲ್ಲಿ ಇವನ ಅಧಿಕಾರವನ್ನು ಒಪ್ಪಿಕೊಂಡರು.<ref>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|publisher=Asian Educational Services, 1942 - Nellore (India : District) - 378 pages|page=43}}</ref> ==ಉಲ್ಲೇಖಗಳು== [[ವರ್ಗ:ರಾಜವಂಶಗಳು]] [[ವರ್ಗ:ರಾಜರು]] [[ವರ್ಗ:ಇತಿಹಾಸ]] cv1nhpfh7p7y4dzalofitbyd5k6une7 1371609 1371608 2026-04-16T12:49:09Z VASANTH S.N. 728 added [[Category:ಭಾರತದ ಇತಿಹಾಸ]] using [[Help:Gadget-HotCat|HotCat]] 1371609 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೨ | title = Rajakesarivarman <br/> Tirunirru Chola | image = The stonescupture.jpg | alt = ಕುಲೋತ್ತುಂಗ ಚೋಳ-೨ | caption = Sculpture of Kulothunga II at Airavatesvara Temple{{citation needed|date=July 2022}} | succession = [[Chola]] Emperor | reign = {{circa|1133 CE|1150 CE}} | predecessor = [[ವಿಕ್ರಮ ಚೋಳ]] | successor = [ರಾಜರಾಜ-೨]] | spouse = Tyaagavalli<br />Mukkokilan | spouse-type = Empress | issue = [[Rajaraja Chola II]] | house = [[Chalukya Cholas]] | father = [[Vikrama Chola]] | mother = Mukkōkilānadigal | dynasty = [[Chola]] | religion = [[Hinduism]] | birth_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | death_date = 1150 CE | death_place = [[ಚಿದಂಬರಮ್]], [[Chola Empire]] <br/> (modern day [[Tamil Nadu]], [[India]]) }} '''ಕುಲೋತ್ತುಂಗ ಚೋಳ 2''' : ವಿಕ್ರಮ ಚೋಳನ ಮರಣಾನಂತರ 1133 ರಿಂದ 1150ರ ವರೆಗೆ ಆಳಿದ ಚಕ್ರವರ್ತಿ. ಇವನ ಆಳ್ವಿಕೆಯಲ್ಲಿ ಗಮನಾರ್ಹವಾದ ರಾಜಕೀಯ ಘಟನೆಗಳಾವುವೂ ಸಂಭವಿಸಲಿಲ್ಲ. ಈತ ಶೈವಭಕ್ತನಾಗಿದ್ದು [[ಚಿದಂಬರಂ ದೇವಾಲಯ|ಚಿದಂಬರ]] ದೇವಾಲಯಕ್ಕೆ ಅಪರಿಮಿತ ದತ್ತಿಗಳನ್ನು ಬಿಟ್ಟ. ಇವನು [[ವೈಷ್ಣವ ಪಂಥ|ವೈಷ್ಣವ ಮತ]]ವನ್ನು ಸಹಿಸದೆ ಚಿದಂಬರದಲ್ಲಿದ್ದ ಗೋವಿಂದರಾಜದೇವರ ವಿಗ್ರಹವನ್ನು ಸಮುದ್ರಕ್ಕೆ ಎಸೆಯುವಂತೆ ಆಜ್ಞೆಮಾಡಿದನೆಂದು ಪ್ರತೀತಿಯುಂಟು.<ref>{{cite book|title=Three great Acharyas: Sankara, Ramanuja, and Madhwa: critical sketches of their life and times: an exposition of their philosophical systems|publisher=G. A. Natesan, 1947|page=126}}</ref> ಈತ [[ಕಂಬನ್]], ಒಟ್ಟ ಕುಟ್ಟಾನ್ ಮತ್ತು ಸೆಕ್ಕಿವಾರ್ ಮುಂತಾದ ತಮಿಳು ಕವಿಗಳಿಗೆ ಆಶ್ರಯ ನೀಡಿದ. [[Image:14Chidambaram.jpg|left|thumb|200 px|ಚಿದಂಬರಮ್ ದೇವಾಲಯ ೧೯೧೩ರಲ್ಲಿದ್ದಂತೆ]] ==ರಾಜ್ಯಭಾರ== ತನ್ನ ಪೂರ್ವವರ್ತಿ ವಿಕ್ರಮ ಚೋಳನಿಂದ ಆನುವಂಶಿಕವಾಗಿ ಪಡೆದ ಸಾಮ್ರಾಜ್ಯದ ವ್ಯಾಪ್ತಿಯನ್ನು ಉತ್ತಮವಾಗಿ ನಿರ್ವಹಿಸಿದನು. ಈ ಅವಧಿಯಲ್ಲಿ ಪಶ್ಚಿಮ ಚಾಲುಕ್ಯ ರಾಜ್ಯವನ್ನು [[ದೇವಗಿರಿ]]ಯ ಯಾದವ ಮುಖ್ಯಸ್ಥರು ಮತ್ತು ದ್ವಾರಸಮುದ್ರದ [[ಹೊಯ್ಸಳ]]ರು ಉರುಳಿಸಿದರು. ಕನ್ನಡ ಮತ್ತು ಚಾಲುಕ್ಯ ದೇಶದಲ್ಲಿನ ಆಂತರಿಕ ಕದನಗಳು ಮತ್ತು ದಂಗೆಗಳ ಲಾಭವನ್ನು ಪಡೆದುಕೊಂಡ ಕುಲೋತ್ತುಂಗ II ವೆಂಗಿ ಮತ್ತು ಪೂರ್ವ ಚಾಲುಕ್ಯ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿದನು. ವೆಂಗಿಯ ಉತ್ತರ ಭಾಗವನ್ನು ಆಳಿದ ವೇಲನಾಡು ಚೋಡ ಕುಟುಂಬದ ಗೊಂಕ II ಇವನ ಪ್ರಾಬಲ್ಯವನ್ನು ಒಪ್ಪಿಕೊಂಡನು.ಅದೇ ರೀತಿ [[ಕಡಪ]]-[[ನೆಲ್ಲೂರು]] ಮುಖ್ಯಸ್ಥ, ಬೆಟ್ಟ I ಮತ್ತು ಕೊಂಡವೀಡು ಶಾಖೆಯ ಬುದ್ಧವರ್ಮನ್ III ರ ಮಗ ಮಧುರಾಂತಕ ಪೊಟ್ಟಪಿ ಚೋಡ ಮತ್ತು ಅವನ ಮಗ ಮಂಡಯ II ಕೂಡ ಆಂಧ್ರ ದೇಶದಲ್ಲಿ ಇವನ ಅಧಿಕಾರವನ್ನು ಒಪ್ಪಿಕೊಂಡರು.<ref>{{cite book|title=Gazetteer of the Nellore District: Brought Upto 1938|author=Government Of Madras Staff, Government of Madras|publisher=Asian Educational Services, 1942 - Nellore (India : District) - 378 pages|page=43}}</ref> ==ಉಲ್ಲೇಖಗಳು== [[ವರ್ಗ:ರಾಜವಂಶಗಳು]] [[ವರ್ಗ:ರಾಜರು]] [[ವರ್ಗ:ಇತಿಹಾಸ]] [[ವರ್ಗ:ಭಾರತದ ಇತಿಹಾಸ]] dl5b9qcj5l3olif58bmi2zszs6c8ok5 ಕುಲೋತ್ತುಂಗ ಚೋಳ-೩ 0 178985 1371610 2026-04-16T13:14:51Z VASANTH S.N. 728 ಹೊಸ ಲೇಖನ 1371610 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = {{circa|7 July 1178}}–1218{{efn|Kulothunga III became king on either 6, 7, or 8 July 1178.<ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref>}} | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== bj7xn04ywexdz8fca1ntob2nmwlyvkj 1371611 1371610 2026-04-16T13:19:49Z VASANTH S.N. 728 1371611 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = {{circa|7 July 1178}}–1218{{efn|Kulothunga III became king on either 6, 7, or 8 July 1178.<ref name="p264">{{cite web | publisher=Kitabistam, Allahabad| title=Full text of "Historical Inscriptions Of Southern India" | website=Internet Archive | date=23 October 2016 | url=https://archive.org/stream/historicalinscri035270mbp/historicalinscri035270mbp_djvu.txt | access-date=27 February 2025}}</ref>}} | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} 4nh43bb3dc5axu3wo4wagcj9n9vdiu5 1371612 1371611 2026-04-16T13:21:49Z VASANTH S.N. 728 1371612 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = 1178-1218 | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} ljy6n57n8dom9fbzpzpwai783ejcc4h 1371613 1371612 2026-04-16T13:22:27Z VASANTH S.N. 728 added [[Category:ರಾಜರು]] using [[Help:Gadget-HotCat|HotCat]] 1371613 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = 1178-1218 | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ರಾಜರು]] mflqy6e5g3j44s4i46etqsfnkn5jqxz 1371614 1371613 2026-04-16T13:22:47Z VASANTH S.N. 728 added [[Category:ಇತಿಹಾಸ]] using [[Help:Gadget-HotCat|HotCat]] 1371614 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = 1178-1218 | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ರಾಜರು]] [[ವರ್ಗ:ಇತಿಹಾಸ]] sbfrwhs200ao0vt3wnfftag9egclb0b 1371615 1371614 2026-04-16T13:23:30Z VASANTH S.N. 728 added [[Category:ಭಾರತದ ಇತಿಹಾಸ]] using [[Help:Gadget-HotCat|HotCat]] 1371615 wikitext text/x-wiki {{Infobox royalty | name = ಕುಲೋತ್ತುಂಗ ಚೋಳ-೩ | title = [[Chakravartin|Chakravartigal]]<br> KoParakesarivarman | image = Third Kulothunga cholan.jpg | image_size = 200px | alt = | caption = Statue of Kulothunga III at [[Brihadisvara Temple]]. | succession = [[Chola Empire|Chola Emperor]] | reign = 1178-1218 | predecessor = [[Rajadhiraja II]] | successor = [[Rajaraja III]] | spouse = Bhuvanamuludaiyal | spouse-type = Empress | house = [[Cholas]] | father = Sangama Chola <ref>{{cite book|title=Social and Cultural History of Tamilnad: To A.D. 1336|author=N. Subrahmanian|publisher=Ennes|page=187|year=1993}}</ref> (aka) Nēriyudaiperumal | mother = Unknown | birth_name = Kumara Kulothungan | birth_date = | birth_place = [[Kanchipuram]], [[Chola Empire]] <br/> (modern day [[Tamil Nadu]], [[India]]) | death_date = 1218 | death_place = [[Gangaikonda Cholapuram]], [[Chola Empire]] <br/> (modern day [[Jayankondam]], [[Tamil Nadu]], [[India]]) | burial_place = | religion = [[Hinduism]] | dynasty = [[Chola]] }} '''ಕುಲೋತ್ತುಂಗ ಚೋಳ -೩''' : 2ನೆಯ ರಾಜಾಧಿರಾಜನ ಅನಂತರದ ಚೋಳ ಚಕ್ರವರ್ತಿ. 1178 ರಿಂದ 1218ರ ವರೆಗೆ ಆಳಿದ. ಈ 1182ರಲ್ಲಿ ಪಾಂಡ್ಯವಂಶದ ವೀರಪಾಂಡ್ಯನನ್ನು ಸೋಲಿಸಿ, ವಿಕ್ರಮ ಪಾಂಡ್ಯನನ್ನು ಆ ಸಿಂಹಾಸನದಲ್ಲಿ ಕುಳ್ಳಿರಿಸಿದರೂ ಆತ ಅವಿಧೇಯನಾಗಿದ್ದನೆಂದು ಅವನನ್ನು 1189 ರಲ್ಲಿ ಪದಚ್ಯುತಿಗೊಳಿಸಿದ. ಈತ [[ಕೊಂಗು ರಾಜ್ಯ]]ವನ್ನು ವಶಮಾಡಿಕೊಂಡದ್ದಲ್ಲದೆ ನೆಲ್ಲೂರಿನ ತೆಲುಗು-ಚೋಳರಿಂದ [[ಕಂಚಿ]]ಯನ್ನು ಕಿತ್ತುಕೊಂಡ. 1205ರಲ್ಲಿ [[ಪಾಂಡ್ಯ ರಾಜವಂಶ|ಪಾಂಡ್ಯ]]ರೊಡನೆ ಮಾಡಿದ ಯುದ್ಧದಲ್ಲಿ ಇವನಿಗೆ ಜಯ ಲಭಿಸಿತು. ಆದರೆ ಕೊನೆಗೆ ಈತ ಮಾರವರ್ಮ ಸುಂದರಪಾಂಡ್ಯನಿಂದ ಸೋಲನ್ನನುಭವಿಸಬೇಕಾಯಿತು. ಈತನ ಕಾಲದಲ್ಲಿ ಪದೇ ಪದೇ ಸಂಭವಿಸಿದ ಯುದ್ಧಗಳಿಂದಾಗಿ ರಾಜ್ಯದಲ್ಲಿ ಕ್ಷಾಮ ತಲೆದೋರಿತು. ಈತ ಕ್ಷಾಮಪರಿಹಾರ ಕಾರ್ಯವನ್ನು ಯಶಸ್ವಿಯಾಗಿ ಕೈಕೊಂಡ. ಇವನ ಕಾಲದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಈತ ಚೋಳವಂಶದ ಕೊನೆಯ ದೊರೆಗಳ ಪೈಕಿ ಅತ್ಯಂತ ಸಮರ್ಥ. ==ರಾಜ್ಯಭಾರ== ಕುಲೋತ್ತುಂಗ ಚೋಳ-೩'' ಚೋಳ ಚಕ್ರವರ್ತಿಯಾಗಿದ್ದು, 1178 ರಿಂದ 1218 ರವರೆಗೆ ಆಳಿದನು . ಅವನು ತನ್ನ ಅಣ್ಣ ರಾಜಾಧಿರಾಜ-೨ರ ನಂತರ ಸಿಂಹಾಸನವನ್ನು ಏರಿದನು . ಕುಲೋತುಂಗ ಚೋಳ-೩ತನ್ನ ಸಾಂಪ್ರದಾಯಿಕ ವೈರಿಗಳ ವಿರುದ್ಧದ ಯುದ್ಧದಲ್ಲಿ ಯಶಸ್ಸನ್ನು ಗಳಿಸಿದನು. [[ಹೊಯ್ಸಳ]]ರು , [[ಮಧುರೈ]]ನ [[ಪಾಂಡ್ಯ ರಾಜವಂಶ|ಪಾಂಡ್ಯ]]ರು , ವೇನಾಡಿನ ಚೇರರು , ಪೊಲೊನ್ನರುವಾದ ಸಿಂಹಳೀಯ ರಾಜರು , ಹಾಗೆಯೇ ವೇಲನಾಡು ಮತ್ತು [[ನೆಲ್ಲೂರು|ನೆಲ್ಲೂರಿ]]ನ ತೆಲುಗು ಚೋಳರ ವಿರುದ್ಧದ ಯುದ್ಧದಲ್ಲಿ ಅವನು ವಿಜಯಗಳನ್ನು ಗಳಿಸಿದನು. ಚೋಳರ ಸಾಮಂತರಾಗಿ ಅಡಿಗಮಾನ್ ಮುಖ್ಯಸ್ಥರು ಆಳುತ್ತಿದ್ದ [[ಕರೂರ್|ಕರೂರಿ]]ನ ಮೇಲೆ ಅವನು ಚೋಳರ ನಿಯಂತ್ರಣವನ್ನು ಪುನಃಸ್ಥಾಪಿಸಿದನು . ಕೊಂಗು ದೇಶದ ಗಂಗವಾಡಿ ಮತ್ತು ಪಕ್ಕದ ತಗಡೂರಿನ ಪ್ರದೇಶಗಳಲ್ಲಿ ತಮ್ಮ ಪ್ರದೇಶವನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅತಿಕ್ರಮಣ ಮಾಡಿದ್ದ [[ವೀರ ಬಲ್ಲಾಳ 2|ವೀರ ಬಲ್ಲಾಳ]] II ರ ನೇತೃತ್ವದಲ್ಲಿ ಹೊಯ್ಸಳರನ್ನು ಅವನು ಓಡಿಸಿದನು. ಆದಾಗ್ಯೂ, ಅವನ ಆಳ್ವಿಕೆಯ ಕೊನೆಯ ಎರಡು ವರ್ಷಗಳಲ್ಲಿ, ಅವನು ಪುನರುಜ್ಜೀವನಗೊಂಡ ಪಾಂಡ್ಯರಿಗೆ ಯುದ್ಧದಲ್ಲಿ ಸೋತನು ,ಕ್ರಿ.ಶ 1280 ರ ಹೊತ್ತಿಗೆ ಸ್ಥಿರವಾದ ಅವನತಿಯ ಅವಧಿಯನ್ನು ಮತ್ತು ಅಂತಿಮವಾಗಿ, ಚೋಳರ ಅವನತಿಯ ಅವಧಿಯನ್ನು ಸೂಚಿಸಿದನು<ref name="SastriHistory178" /> . ಕುಲೋತ್ತುಂಗ -೩ ಹೊಯ್ಸಳರೊಂದಿಗೆ ಮೈತ್ರಿ ಮಾಡಿಕೊಂಡಿದ್ದ. ಹೊಯ್ಸಳ ರಾಜ ವೀರ ಬಲ್ಲಾಳನು ಚೋಳಮಹಾದೇವಿ ಎಂಬ ಚೋಳ ರಾಣಿಯನ್ನು ವಿವಾಹವಾದನು ಮತ್ತು ಅವನ ಮಗಳು ಸೋಮಲಾದೇವಿಯನ್ನು ಕುಲೋತ್ತುಂಗ-೩ ಮದುವೆಯಾದನು.<ref>{{cite book|title=History and Culture of Karnataka Early Times to Unification|author=Kadati Reddera Basavaraja|publisher=Chalukya Publications|page=131}}</ref> [[File:Kulothunga3 territories.png|thumb|[[Chola dynasty|Chola]] territory under Kulothunga III. ''c.1219 CE''|left]] ಇತಿಹಾಸ ತಜ್ಞ ಶಾಸ್ತ್ರಿಯವರ ಪ್ರಕಾರ, "ತನ್ನ ವೈಯಕ್ತಿಕ ಸಾಮರ್ಥ್ಯದಿಂದ, ಕುಲೋತುಂಗ ಚೋಳ -೩ ಚೋಳ ಸಾಮ್ರಾಜ್ಯದ ಅಸ್ತವ್ಯಸ್ತತೆಯನ್ನು ಸುಮಾರು ಒಂದು ಪೀಳಿಗೆಯವರೆಗೆ ವಿಳಂಬಗೊಳಿಸಿದನು, ಮತ್ತು ಅವನ ಆಳ್ವಿಕೆಯು ಚೋಳ ವಾಸ್ತುಶಿಲ್ಪ ಮತ್ತು ಕಲೆಯ ಇತಿಹಾಸದಲ್ಲಿ ಕೊನೆಯ ಮಹಾನ್ ಯುಗವನ್ನು ಗುರುತಿಸುತ್ತದೆ ಏಕೆಂದರೆ ಅವನು ಸ್ವತಃ ಮಹಾನ್ ಚೋಳ ದೊರೆಗಳಲ್ಲಿ ಕೊನೆಯವನು." ತಮಿಳುನಾಡಿನ [[ಕುಂಭಕೋಣಂ]] ಜಿಲ್ಲೆಯ ತ್ರಿಭುವನಂನಲ್ಲಿರುವ ಸರಬೇಶ್ವರ ದೇವಾಲಯ , ಹಾಗೆಯೇ ಚೋಳರ ಪೋಷಕ ದೇವತೆಗಳೆಂದು ಘೋಷಿಸಲಾದ ಎರಡು ದೇವಾಲಯಗಳಾದ ಚಿದಂಬರಂನಲ್ಲಿರುವ ಶಿವ ದೇವಾಲಯ ಮತ್ತು [[ಶ್ರೀರಂಗಂ]]ನ ಶ್ರೀ ರಂಗನಾಥಸ್ವಾಮಿ ದೇವಾಲಯಗಳ ನವೀಕರಣ ಮತ್ತು ದುರಸ್ತಿ ಸೇರಿದಂತೆ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ . ಕುಲೋತುಂಗ ಚೋಳ-೩ ಕಲೆ ಮತ್ತು ಸಾಹಿತ್ಯದ ಪೋಷಕತ್ವಕ್ಕೂ ಹೆಸರುವಾಸಿಯಾಗಿದ್ದಾನೆ. ಶ್ರೀರಂಗಂ ದೇವಾಲಯ ಸೇರಿದಂತೆ ಅವನ ಹಲವಾರು ಶಾಸನಗಳಲ್ಲಿ, ಕುಲೋತುಂಗ ಚೋಳ-೩ ತನ್ನ ಶಾಸನಗಳಲ್ಲಿ ಚೋಳ ಚಕ್ರವರ್ತಿಗಳು ವಂಶಾವಳಿಯನ್ನು ಪಡೆದ ಸೂರ್ಯನ ಜನಾಂಗದ ಕಿರೀಟವನ್ನು ಧರಿಸುವ ತನ್ನ ಹೆಮ್ಮೆಯನ್ನು ವಿವರಿಸಿದ್ದಾನೆ<ref name="SastriHistory178">Nilakanta Sastri, ''A History of South India'', p. 178</ref> ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕುಲೋತ್ತುಂಗ ಚೋಳ}} [[ವರ್ಗ:ರಾಜರು]] [[ವರ್ಗ:ಇತಿಹಾಸ]] [[ವರ್ಗ:ಭಾರತದ ಇತಿಹಾಸ]] kaxec62be8us5lr1lcyh9talrmonb4r