ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.24
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ತುಂಗಾ
0
968
1371687
1371626
2026-04-19T05:35:08Z
A826
72368
Reverted 1 edit by [[Special:Contributions/~2026-23690-24|~2026-23690-24]] ([[User talk:~2026-23690-24|talk]])(TwinkleGlobal)
1371687
wikitext
text/x-wiki
'''ತುಂಗಾ''' ನದಿ [[ಭಾರತ]] ದೇಶದ [[ಕರ್ನಾಟಕ]] ರಾಜ್ಯದ ಒಂದು ನದಿ.
[[Image:tunga.jpg|thumbnail|ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿ]]
ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ '''ಗಂಗಾ ಮೂಲ'''ದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು [[ಕರ್ನಾಟಕ]]ದ [[ಚಿಕ್ಕಮಗಳೂರು]] ಮತ್ತು [[ಶಿವಮೊಗ್ಗ]] ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ. ದೂರದವರೆಗೆ ಹರಿದು [[ಶಿವಮೊಗ್ಗ]] ಜಿಲ್ಲೆಯ [[ಕೂಡ್ಲಿ]]ಯಲ್ಲಿ [[ಭದ್ರಾ]] ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ [[ತುಂಗಭದ್ರಾ]] ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ [[ಕೃಷ್ಣಾ ನದಿ]]ಯನ್ನು ಸೇರುತ್ತದೆ.
ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ!
ತುಂಗಾ ನದಿಗೆ [[ಗಾಜನೂರು|ಗಾಜನೂರಿನಲ್ಲಿ]] ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ [[ಹೊಸಪೇಟೆ]]ಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ [[ಶೃಂಗೇರಿ]]. [[ತೀರ್ಥಹಳ್ಳಿ]] ಮತ್ತು [[ಶಿವಮೊಗ್ಗ]] ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು.
<br />
{{commons category|Tunga River}}
{{ಕರ್ನಾಟಕದ ನೀರಾವರಿ}}
{{Unreferenced}}
{{Interwikineeded}}
[[ವರ್ಗ:ಭೂಗೋಳ]]
[[ವರ್ಗ:ಜಲಸಮೂಹಗಳು]]
[[ವರ್ಗ:ನದಿಗಳು]]
[[ವರ್ಗ:ಭಾರತದ ನದಿಗಳು]]
[[ವರ್ಗ:ಕರ್ನಾಟಕದ ನದಿಗಳು]]
o23nel7nv56z187r0kt7yrz10glnfzu
ಕನ್ನಡ ಸಾಹಿತ್ಯ ಪರಿಷತ್ತು
0
4096
1371669
1371544
2026-04-18T22:15:48Z
PrasannaKUSA
98856
Added photograph of Nalvadi Krishnaraja Wodeyar
1371669
wikitext
text/x-wiki
{| align="right" cellpadding="2" cellspacing="0" style="border: 1px solid; margin-left: 1em"
|+ '''ಕನ್ನಡ ಸಾಹಿತ್ಯ ಪರಿಷತ್ತು'''
! bgcolor="#efefef" colspan="2" | [[Image:Sahityaparishat.jpg|ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು]]
|-
! ವಿಳಾಸ:
| ಪಂಪಮಹಾಕವಿ ರಸ್ತೆ,<br/> ಚಾಮರಾಜಪೇಟೆ,<br/>ಬೆಂಗಳೂರು - ೫೬೦೦೧೮
|-
! ಫೋನ್:
| +೯೧ ೦೮೦ ೨೬೬೧೨೯೯೧<br/>(+91 080 26612991)
|-
! ಅಧ್ಯಕ್ಷರು :
| ಕೆ.ಎ. ದಯಾನಂದ
|}
[[ಬೆಂಗಳೂರು|ಬೆಂಗಳೂರಿನ]] ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ [[೧೯೧೫]] ಸುಮಾರಿಗೆ '''ಕರ್ನಾಟಕ ಸಾಹಿತ್ಯ ಪರಿಷತ್ತು''' ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ [[ನಾಲ್ವಡಿ ಕೃಷ್ಣರಾಜ ಒಡೆಯರು|ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್]] ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ.
ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಕೆ.ಎ. ದಯಾನಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
[[File:H.H.-Sir-Krishna-Raja-Mysore.jpg|thumb|right|200px|ನಾಲ್ವಡಿ ಕೃಷ್ಣರಾಜ ಒಡೆಯರು]]
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿಂದೆ ಗಂಭೀರವಾದ ಬೌದ್ಧಿಕ ಚರ್ಚೆಗಳು ಮತ್ತು ಸಾಂಸ್ಕೃತಿಕ ಚಿಂತನೆಗಳು ಇದ್ದವು. ಕನ್ನಡ ಭಾಷೆಯನ್ನು ಪರಿಷ್ಕರಿಸಿ, ಸಾಹಿತ್ಯವನ್ನು ಅಭಿವೃದ್ದಿಪಡಿಸಿ, ಅದು ಸಮಾಜದ ನಾನಾ ಕ್ಷೇತ್ರಗಳಿಗೆ ಉಪಯುಕ್ತವಾಗುವಂತೆ ರೂಪಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ, ಸಂಸ್ಥೆ ರಾಜಕೀಯ, ಜಾತಿ ಅಥವಾ ಪಕ್ಷಪಾತದ ಪ್ರಭಾವದಿಂದ ದೂರವಿರಬೇಕೆಂಬ ಆದರ್ಶವನ್ನು ಸ್ಥಾಪಕರು ಹೊಂದಿದ್ದರು. ೧೯೧೫ರಲ್ಲಿ ಸ್ಥಾಪಿತವಾದ ಈ ಪರಿಷತ್ತಿನ ಆಲೋಚನೆ ಮೈಸೂರು ಆರ್ಥಿಕ ಸಭೆಯ ಚರ್ಚೆಗಳಲ್ಲಿಯೇ ಹುಟ್ಟಿಕೊಂಡಿತು. ೧೯೧೨–೧೩ರ ಅವಧಿಯಲ್ಲಿ ಮೈಸೂರಿನಲ್ಲಿ ವಿದ್ವಾಂಸರ ಅಭಿಪ್ರಾಯ ಸಂಗ್ರಹಿಸಲು ಉಪನ್ಯಾಸಗಳನ್ನು ಆಯೋಜಿಸಲಾಯಿತು; ಅದರಲ್ಲಿ ಬಿ.ಎಂ. ಶ್ರೀಕಂಠಯ್ಯ ಅವರ ಉಪನ್ಯಾಸ ಪ್ರಮುಖವಾಗಿತ್ತು. ಅವರು ಹೊಸ ಕನ್ನಡ ಸಾಹಿತ್ಯದ ಅಗತ್ಯವನ್ನು ಒತ್ತಿಹೇಳಿ, ಪ್ರಾಚೀನ ಸಾಹಿತ್ಯದ ಅಧ್ಯಯನದ ಮಹತ್ವವನ್ನು ವಿವರಿಸಿದರು ಮತ್ತು ಸಂಸ್ಕೃತ ಹಾಗೂ ಇಂಗ್ಲಿಷ್ ಸಾಹಿತ್ಯದ ಪ್ರಭಾವವನ್ನು ಸಮತೋಲನದಿಂದ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಈ ವಿಚಾರಗಳ ಬಗ್ಗೆ ನಡೆದ ಚರ್ಚೆಗಳು ಕನ್ನಡ ಸಾಹಿತ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಬಳಿಕ ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಸಂಸ್ಥೆಯ ಹೆಸರು, ಉದ್ದೇಶಗಳು ಮತ್ತು ನಿಯಮಾವಳಿಗಳನ್ನು ಅಂತಿಮಗೊಳಿಸಲಾಯಿತು.<ref>ಡಿ.ವಿ. ಗುಂಡಪ್ಪ, ''ಸಂಪೂರ್ಣ ಕೃತಿಗಳು'', ಸಂಪುಟ ೩, ಬೆಂಗಳೂರು: ಗೋಕಲೇ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್, ೨೦೧೮ (ಇ-ಪುಸ್ತಕ ಆವೃತ್ತಿ), ಪುಟಗಳು ೬೮–೭೯. ISBN ೯೭೮೮೧೯೩೭೭೭೯೨೩. ಗೋಕಲೇ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ನ ಪ್ಲಾಟಿನಂ ಜೂಬಿಲಿ ಅಂಗವಾಗಿ ಪ್ರಕಟಿತ.</ref>
==ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ==
೧೯೧೫ ರಿಂದ ೧೯೪೦ ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.<ref>[http://www.kannadaprabha.com/sahitya-sammelana/event-specials/kannada-sahitya-parishat-presidents-list-till-now/245996.html ಕನ್ನಡ ಸಾಹಿತ್ಯ ಪರಿಷತ್ತು: ಈವರೆಗಿನ ಅಧ್ಯಕ್ಷರ ಪಟ್ಟಿ ಜನವರಿ ೨೦೧೫]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>
* ಶ್ರೀ ಎಚ್. ವಿ. ನಂಜುಂಡಯ್ಯ - ೧೯೧೫-೧೯೨೦
* ಸರ್. ಎಂ. ಕಾಂತರಾಜ ಅರಸ್ - ೧೯೨೦-೧೯೨೩
* ಶ್ರೀ [[ಕಂಠೀರವ ನರಸಿಂಹರಾಜ ಒಡೆಯರ್]] ಬಹದ್ದೂರ್ - ೧೯೨೪ - ೧೯೪೦
* ಶ್ರೀ [[ಜಯಚಾಮರಾಜ ಒಡೆಯರ್]] ಬಹದ್ದೂರ್ - ೧೯೪೦-೧೯೪೦
* ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ - ೧೯೪೧-೧೯೪೬
* ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ - ೮-೬-೧೯೪೭ ರಿಂದ ೨೯-೧೨-೧೯೪೭
* ಶ್ರೀ ತಿರುಮಲೆ ತಾತಾಚಾರ್ಯ ಶರ್ಮ - ೨೯-೧೨-೧೯೪೭ ರಿಂದ ೬-೩-೧೯೪೯
*ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ - ೬-೩-೧೯೪೯ ರಿಂದ ೧೭-೧೨-೧೯೫೦
* ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ - ೧೭-೧೨-೧೯೫೦ ರಿಂದ ೧೬-೯-೧೯೫೩
* ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ -೩೦-೯-೧೯೫೩ ರಿಂದ ೯-೫-೧೯೫೪
* ಪ್ರೊ. ಎ. ಎನ್. ಮೂರ್ತಿರಾವ್ ೯-೫-೧೯೫೪ ರಿಂದ೧೭-೫-೧೯೫೬
* ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ - ೧೭-೫-೧೯೫೬ ರಿಂದ ೨೫-೧೦-೧೯೬೪
* ಪ್ರೊ. ಜಿ. ವೆಂಕಟಸುಬ್ಬಯ್ಯ - ೨೫-೧೦-೧೯೬೪ ರಿಂದ ೧೧-೬-೧೯೬೯
* ಶ್ರೀ ಜಿ. ನಾರಾಯಣ - ೧೧-೬-೧೯೬೯ ರಿಂದ ೨೩-೭-೧೯೭೮
* ಡಾ. ಹಂಪ ನಾಗರಾಜಯ್ಯ - ೨೩-೭-೧೯೭೮ ರಿಂದ ೧೯-೨-೧೯೮೬
* ಹೆಚ್. ಬಿ. ಜ್ವಾಲನಯ್ಯ - ೧೯-೨-೧೯೮೬ ರಿಂದ ೧-೧೧-೧೯೮
* ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ - ೭೨-೨-೧೯೮೯ ರಿಂದ ೧೪-೫-೧೯೯೨
* ಶ್ರೀ ಗೊ. ರು. ಚನ್ನಬಸಪ್ಪ - ೧೪-೫-೧೯೯೨ ರಿಂದ ೨೨-೬-೧೯೯೫
* ಡಾ. ಸಾ. ಶಿ. ಮರುಳಯ್ಯ - ೨೨-೬-೧೯೯೫ ರಿಂದ ೧೦-೭-೧೯೯೮
* ಶ್ರೀ ಎನ್. ಬಸವಾರಾಧ್ಯ - ೧೦-೭-೧೯೯೮ ರಿಂದ ೧೧-೭-೨೦೦೧
* ಶ್ರೀ ಹರಿಕೃಷ್ಣ ಪುನರೂರು - ೧೧-೭-೨೦೦೧ ರಿಂದ ೨-೧೧-೨೦೦೪
* ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)- ೨-೧೧-೨೦೦೪ ರಿಂದ ೩೦-೪-೨೦೦೮
* ಡಾ. ನಲ್ಲೂರು ಪ್ರಸಾದ್ ಆರ್. ಕೆ - ೨೭-೮-೨೦೦೮ ರಿಂದ ೨೭-೨-೨೦೧೨
* ಪುಂಡಲೀಕ ಹಾಲಂಬಿ - ೦೩-೦೫-೨೦೧೨ ರಿಂದ ೨೦೧೫
* ಡಾ. ಮನು ಬಳಿಗಾರ್ - ೦೩-೦೩-೨೦೧೬ ರಿಂದ ಹಾಲಿ ಅಧ್ಯಕ್ಷ<ref>[http://kannada.oneindia.com/news/karnataka/manu-baligar-elected-prez-kannada-sahithya-parishat-101452.html ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು], ಒನ್ ಇಂಡಿಯಾ ಕನ್ನಡ, ೦೩ ಮಾರ್ಚ್ ೨೦೧೬</ref>
* ಡಾ. ಮಹೇಶ್ ಜೋಷಿ - ೨೨-೧೧-೨೦೨೧ ರಿಂದ ೨೧-೧೧-೨೦೨೫<ref>https://www.thehindu.com/news/national/karnataka/mahesh-joshi-set-to-head-kannada-sahitya-parishat/article37636480.ece</ref>
* ಶ್ರೀ ಕೆ.ಎ. ದಯಾನಂದ, ಭಾ.ಆ.ಸೇ - ೨೨-೧೧-೨೦೨೫ ರಿಂದ
==ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರುಗಳ ಪಟ್ಟಿ==
*ಎಂ.ಶಾಮರಾವ್
*[[ಕರ್ಪೂರ ಶ್ರೀನಿವಾಸರಾವ್]]
*[[ಡಿ. ವಿ. ಗುಂಡಪ್ಪ]]
*[[ಬಿ. ಎಂ. ಶ್ರೀಕಂಠಯ್ಯ]]
==ಕನ್ನಡ ಸಾಹಿತ್ಯ ಸಮ್ಮೇಳನಗಳು==
* '''ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ''': ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.<ref name="saahitya sammelana">[http://www.kasapa.in/sahithyasammelana.htm ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]{{Dead link|date=ಜೂನ್ 2025 |bot=InternetArchiveBot |fix-attempted=yes }}, ಕಸಪ ಜಾಲತಾಣದ ಕೊಂಡಿ.</ref>
:{{ಮುಖ್ಯ|ಕನ್ನಡ ಸಾಹಿತ್ಯ ಸಮ್ಮೇಳನ}}
==[[ನೃಪತುಂಗ ಸಾಹಿತ್ಯ ಪ್ರಶಸ್ತಿ]] ==
[[ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ]]ಯ [[ನೃಪತುಂಗ ಸಾಹಿತ್ಯ ಪ್ರಶಸ್ತಿ]] <ref name="nrupatunga">[http://www.kasapa.in/bmtc_Datthi_Prashasthi.pdf ಹೆಚ್ಚಿನ ವಿವರ] {{Webarchive|url=https://web.archive.org/web/20160304224107/http://www.kasapa.in/bmtc_Datthi_Prashasthi.pdf |date=2016-03-04 }}, ಕಸಾಪ ಮತ್ತು ಬಿ.ಎಂ.ಟಿ.ಸಿ ಜಂಟಿಯಾಗಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿಯ ಬಗ್ಗೆ ಹೆಚ್ಚಿನ ವಿವರ.</ref>
ಇಂದು ಬಹಳ ಜನರಿಗೆ ನೃಪತುಂಗ ಪ್ರಶಸ್ತಿ ದೊರೆತಿದೆ
==ನಿಧಿಗಳು==
===ಕನ್ನಡ ನಿಧಿ===
(projectಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢಿಕರಿಸಬೇಕು. ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ನಿಟ್ಟಿನಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಅವರು 'ಕನ್ನಡ ನಿಧಿ' ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದರು. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು).ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ.ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ.ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.
ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧/೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ (೧೦೦೦ ರೂ.ಗಿಂತ ಮೇಲ್ಪಟ್ಟ)'ಕನ್ನಡ ಮಾನಧನರು'ಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ.ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.
===ದತ್ತಿನಿಧಿ===
(Project ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ).ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ.ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ.(project ಚಾವುಂಡರಾಯ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ಹಾ.ಮಾ.ನಾ ಪ್ರಶಸ್ತಿ, ಭಾರತೀಸುತ ಪ್ರಶಸ್ತಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳನ್ನು ಪ್ರತಿವರ್ಷ ಆಯ್ದ ಹಿರಿಯ ನೆರವಾಗುತ್ತದೆ)
== ಶಿಕ್ಷಣ ==
===ಸಾಹಿತ್ಯ ಪರೀಕ್ಷೆಗಳು===
* [[೧೯೪೦]]ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳಿವಳಿಕೆನೀಡುವ ಕನ್ನಡ '''ಕಾವ''', '''ಜಾಣ''', '''ರತ್ನ ಪರೀಕ್ಷೆ'''ಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ '''ಕನ್ನಡ ಪ್ರವೇಶ'''ವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.
=== ಎಂ.ಫಿಲ್ ಮತ್ತು ಪಿ.ಹೆಚ್.ಡಿ ===
*'''ಕನ್ನಡ ಎಂ.ಫಿಲ್''' ಮತ್ತು '''ಪಿ.ಹೆಚ್.ಡಿ''' - [[ಕನ್ನಡ ವಿಶ್ವವಿದ್ಯಾಲಯ]], ಹಂಪಿಯು ೨೦೧೧ನೇ ಸಾಲಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಪದವಿಗಳಿಗೆ ಮಾನ್ಯತೆ ನೀಡಿದೆ.
=== ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು===
* ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿವೆ. ಇದು ೯ ತಿಂಗಳ ಕೋರ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸುವುದು.
==ಕನ್ನಡದ ಅಕಾಡಮಿಗಳು==
==ವೆಬ್ಸೈಟ್==
ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ: [http://kannadasahithyaparishattu.in/]
== ಉಲ್ಲೇಖಗಳು ==
{{reflist}}
== ಓದಿ ==
# ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಮಹನೀಯರು, (ಲೇ: ಎಸ್.ವಿ. ಶ್ರೀನಿವಾಸರಾವ್)
==ಹೊರಗಿನ ಸಂಪರ್ಕಗಳು==
{{reflist}}
* [http://kannada.oneindia.in/news/2012/05/02/karnataka-pundalika-halambi-elected-as-sahitya-parishat-president-aid0039.html%20 ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} [[ಒನ್ ಇಂಡಿಯಾ]] ಕನ್ನಡ ಮೇ ೨, ೨೦೧೨]
* [http://prajavani.net/sep262005/2964320050926.php ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ, ಗಲಾಟೆ - ಪ್ರಜಾವಾಣಿ ಸೆಪ್ಟೆಂಬರ್ ೨೬, ೨೦೦೫]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.kannadauniversity.org ಕನ್ನಡ ವಿಶ್ವವಿದ್ಯಾಲಯ]
* [http://www.ejnana.com/2015/06/blog-post_23.html?utm_source=feedburner&utm_medium=email&utm_campaign=Feed%3A+-Beta+%28%E0%B2%87-%E0%B2%9C%E0%B3%8D%E0%B2%9E%E0%B2%BE%E0%B2%A8+beta%29 ಇ-ಜ್ಞಾನ,ಟಿ.ಜಿ.ಶ್ರೀನಿಧಿ, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ-ಬೇಳೂರು ಸುದರ್ಶನ] {{Webarchive|url=https://web.archive.org/web/20160304235734/http://www.ejnana.com/2015/06/blog-post_23.html?utm_source=feedburner&utm_medium=email&utm_campaign=Feed:+-Beta+(%E0%B2%87-%E0%B2%9C%E0%B3%8D%E0%B2%9E%E0%B2%BE%E0%B2%A8+beta) |date=2016-03-04 }}
{{Interwikineeded}}
[[ವರ್ಗ:ಕನ್ನಡ ಸಾಹಿತ್ಯ| ಪರಿಷತ್ತು]]
[[ವರ್ಗ:ಕರ್ನಾಟಕ]]
kxehvhu9lhfab2go2lw8qvlkzvyc5w0
1371670
1371669
2026-04-18T22:19:07Z
PrasannaKUSA
98856
Added photo of ಕರ್ಪೂರ ಶ್ರೀನಿವಾಸರಾವ್
1371670
wikitext
text/x-wiki
{| align="right" cellpadding="2" cellspacing="0" style="border: 1px solid; margin-left: 1em"
|+ '''ಕನ್ನಡ ಸಾಹಿತ್ಯ ಪರಿಷತ್ತು'''
! bgcolor="#efefef" colspan="2" | [[Image:Sahityaparishat.jpg|ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು]]
|-
! ವಿಳಾಸ:
| ಪಂಪಮಹಾಕವಿ ರಸ್ತೆ,<br/> ಚಾಮರಾಜಪೇಟೆ,<br/>ಬೆಂಗಳೂರು - ೫೬೦೦೧೮
|-
! ಫೋನ್:
| +೯೧ ೦೮೦ ೨೬೬೧೨೯೯೧<br/>(+91 080 26612991)
|-
! ಅಧ್ಯಕ್ಷರು :
| ಕೆ.ಎ. ದಯಾನಂದ
|}
[[ಚಿತ್ರ:Karpur Srinivasa Rao portrait.jpg|thumb|'''ಕರ್ಪೂರ ಶ್ರೀನಿವಾಸರಾವ್''']]
[[ಬೆಂಗಳೂರು|ಬೆಂಗಳೂರಿನ]] ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ [[೧೯೧೫]] ಸುಮಾರಿಗೆ '''ಕರ್ನಾಟಕ ಸಾಹಿತ್ಯ ಪರಿಷತ್ತು''' ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ [[ನಾಲ್ವಡಿ ಕೃಷ್ಣರಾಜ ಒಡೆಯರು|ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್]] ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ.
ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಕೆ.ಎ. ದಯಾನಂದ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
[[File:H.H.-Sir-Krishna-Raja-Mysore.jpg|thumb|right|200px|ನಾಲ್ವಡಿ ಕೃಷ್ಣರಾಜ ಒಡೆಯರು]]
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಹಿಂದೆ ಗಂಭೀರವಾದ ಬೌದ್ಧಿಕ ಚರ್ಚೆಗಳು ಮತ್ತು ಸಾಂಸ್ಕೃತಿಕ ಚಿಂತನೆಗಳು ಇದ್ದವು. ಕನ್ನಡ ಭಾಷೆಯನ್ನು ಪರಿಷ್ಕರಿಸಿ, ಸಾಹಿತ್ಯವನ್ನು ಅಭಿವೃದ್ದಿಪಡಿಸಿ, ಅದು ಸಮಾಜದ ನಾನಾ ಕ್ಷೇತ್ರಗಳಿಗೆ ಉಪಯುಕ್ತವಾಗುವಂತೆ ರೂಪಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ, ಸಂಸ್ಥೆ ರಾಜಕೀಯ, ಜಾತಿ ಅಥವಾ ಪಕ್ಷಪಾತದ ಪ್ರಭಾವದಿಂದ ದೂರವಿರಬೇಕೆಂಬ ಆದರ್ಶವನ್ನು ಸ್ಥಾಪಕರು ಹೊಂದಿದ್ದರು. ೧೯೧೫ರಲ್ಲಿ ಸ್ಥಾಪಿತವಾದ ಈ ಪರಿಷತ್ತಿನ ಆಲೋಚನೆ ಮೈಸೂರು ಆರ್ಥಿಕ ಸಭೆಯ ಚರ್ಚೆಗಳಲ್ಲಿಯೇ ಹುಟ್ಟಿಕೊಂಡಿತು. ೧೯೧೨–೧೩ರ ಅವಧಿಯಲ್ಲಿ ಮೈಸೂರಿನಲ್ಲಿ ವಿದ್ವಾಂಸರ ಅಭಿಪ್ರಾಯ ಸಂಗ್ರಹಿಸಲು ಉಪನ್ಯಾಸಗಳನ್ನು ಆಯೋಜಿಸಲಾಯಿತು; ಅದರಲ್ಲಿ ಬಿ.ಎಂ. ಶ್ರೀಕಂಠಯ್ಯ ಅವರ ಉಪನ್ಯಾಸ ಪ್ರಮುಖವಾಗಿತ್ತು. ಅವರು ಹೊಸ ಕನ್ನಡ ಸಾಹಿತ್ಯದ ಅಗತ್ಯವನ್ನು ಒತ್ತಿಹೇಳಿ, ಪ್ರಾಚೀನ ಸಾಹಿತ್ಯದ ಅಧ್ಯಯನದ ಮಹತ್ವವನ್ನು ವಿವರಿಸಿದರು ಮತ್ತು ಸಂಸ್ಕೃತ ಹಾಗೂ ಇಂಗ್ಲಿಷ್ ಸಾಹಿತ್ಯದ ಪ್ರಭಾವವನ್ನು ಸಮತೋಲನದಿಂದ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಈ ವಿಚಾರಗಳ ಬಗ್ಗೆ ನಡೆದ ಚರ್ಚೆಗಳು ಕನ್ನಡ ಸಾಹಿತ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಬಳಿಕ ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಸಂಸ್ಥೆಯ ಹೆಸರು, ಉದ್ದೇಶಗಳು ಮತ್ತು ನಿಯಮಾವಳಿಗಳನ್ನು ಅಂತಿಮಗೊಳಿಸಲಾಯಿತು.<ref>ಡಿ.ವಿ. ಗುಂಡಪ್ಪ, ''ಸಂಪೂರ್ಣ ಕೃತಿಗಳು'', ಸಂಪುಟ ೩, ಬೆಂಗಳೂರು: ಗೋಕಲೇ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್, ೨೦೧೮ (ಇ-ಪುಸ್ತಕ ಆವೃತ್ತಿ), ಪುಟಗಳು ೬೮–೭೯. ISBN ೯೭೮೮೧೯೩೭೭೭೯೨೩. ಗೋಕಲೇ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ನ ಪ್ಲಾಟಿನಂ ಜೂಬಿಲಿ ಅಂಗವಾಗಿ ಪ್ರಕಟಿತ.</ref>
==ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ==
೧೯೧೫ ರಿಂದ ೧೯೪೦ ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು.<ref>[http://www.kannadaprabha.com/sahitya-sammelana/event-specials/kannada-sahitya-parishat-presidents-list-till-now/245996.html ಕನ್ನಡ ಸಾಹಿತ್ಯ ಪರಿಷತ್ತು: ಈವರೆಗಿನ ಅಧ್ಯಕ್ಷರ ಪಟ್ಟಿ ಜನವರಿ ೨೦೧೫]{{Dead link|date=ಫೆಬ್ರವರಿ 2024 |bot=InternetArchiveBot |fix-attempted=yes }}</ref>
* ಶ್ರೀ ಎಚ್. ವಿ. ನಂಜುಂಡಯ್ಯ - ೧೯೧೫-೧೯೨೦
* ಸರ್. ಎಂ. ಕಾಂತರಾಜ ಅರಸ್ - ೧೯೨೦-೧೯೨೩
* ಶ್ರೀ [[ಕಂಠೀರವ ನರಸಿಂಹರಾಜ ಒಡೆಯರ್]] ಬಹದ್ದೂರ್ - ೧೯೨೪ - ೧೯೪೦
* ಶ್ರೀ [[ಜಯಚಾಮರಾಜ ಒಡೆಯರ್]] ಬಹದ್ದೂರ್ - ೧೯೪೦-೧೯೪೦
* ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ - ೧೯೪೧-೧೯೪೬
* ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ - ೮-೬-೧೯೪೭ ರಿಂದ ೨೯-೧೨-೧೯೪೭
* ಶ್ರೀ ತಿರುಮಲೆ ತಾತಾಚಾರ್ಯ ಶರ್ಮ - ೨೯-೧೨-೧೯೪೭ ರಿಂದ ೬-೩-೧೯೪೯
*ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ - ೬-೩-೧೯೪೯ ರಿಂದ ೧೭-೧೨-೧೯೫೦
* ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ - ೧೭-೧೨-೧೯೫೦ ರಿಂದ ೧೬-೯-೧೯೫೩
* ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ -೩೦-೯-೧೯೫೩ ರಿಂದ ೯-೫-೧೯೫೪
* ಪ್ರೊ. ಎ. ಎನ್. ಮೂರ್ತಿರಾವ್ ೯-೫-೧೯೫೪ ರಿಂದ೧೭-೫-೧೯೫೬
* ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ - ೧೭-೫-೧೯೫೬ ರಿಂದ ೨೫-೧೦-೧೯೬೪
* ಪ್ರೊ. ಜಿ. ವೆಂಕಟಸುಬ್ಬಯ್ಯ - ೨೫-೧೦-೧೯೬೪ ರಿಂದ ೧೧-೬-೧೯೬೯
* ಶ್ರೀ ಜಿ. ನಾರಾಯಣ - ೧೧-೬-೧೯೬೯ ರಿಂದ ೨೩-೭-೧೯೭೮
* ಡಾ. ಹಂಪ ನಾಗರಾಜಯ್ಯ - ೨೩-೭-೧೯೭೮ ರಿಂದ ೧೯-೨-೧೯೮೬
* ಹೆಚ್. ಬಿ. ಜ್ವಾಲನಯ್ಯ - ೧೯-೨-೧೯೮೬ ರಿಂದ ೧-೧೧-೧೯೮
* ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ - ೭೨-೨-೧೯೮೯ ರಿಂದ ೧೪-೫-೧೯೯೨
* ಶ್ರೀ ಗೊ. ರು. ಚನ್ನಬಸಪ್ಪ - ೧೪-೫-೧೯೯೨ ರಿಂದ ೨೨-೬-೧೯೯೫
* ಡಾ. ಸಾ. ಶಿ. ಮರುಳಯ್ಯ - ೨೨-೬-೧೯೯೫ ರಿಂದ ೧೦-೭-೧೯೯೮
* ಶ್ರೀ ಎನ್. ಬಸವಾರಾಧ್ಯ - ೧೦-೭-೧೯೯೮ ರಿಂದ ೧೧-೭-೨೦೦೧
* ಶ್ರೀ ಹರಿಕೃಷ್ಣ ಪುನರೂರು - ೧೧-೭-೨೦೦೧ ರಿಂದ ೨-೧೧-೨೦೦೪
* ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ)- ೨-೧೧-೨೦೦೪ ರಿಂದ ೩೦-೪-೨೦೦೮
* ಡಾ. ನಲ್ಲೂರು ಪ್ರಸಾದ್ ಆರ್. ಕೆ - ೨೭-೮-೨೦೦೮ ರಿಂದ ೨೭-೨-೨೦೧೨
* ಪುಂಡಲೀಕ ಹಾಲಂಬಿ - ೦೩-೦೫-೨೦೧೨ ರಿಂದ ೨೦೧೫
* ಡಾ. ಮನು ಬಳಿಗಾರ್ - ೦೩-೦೩-೨೦೧೬ ರಿಂದ ಹಾಲಿ ಅಧ್ಯಕ್ಷ<ref>[http://kannada.oneindia.com/news/karnataka/manu-baligar-elected-prez-kannada-sahithya-parishat-101452.html ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರು], ಒನ್ ಇಂಡಿಯಾ ಕನ್ನಡ, ೦೩ ಮಾರ್ಚ್ ೨೦೧೬</ref>
* ಡಾ. ಮಹೇಶ್ ಜೋಷಿ - ೨೨-೧೧-೨೦೨೧ ರಿಂದ ೨೧-೧೧-೨೦೨೫<ref>https://www.thehindu.com/news/national/karnataka/mahesh-joshi-set-to-head-kannada-sahitya-parishat/article37636480.ece</ref>
* ಶ್ರೀ ಕೆ.ಎ. ದಯಾನಂದ, ಭಾ.ಆ.ಸೇ - ೨೨-೧೧-೨೦೨೫ ರಿಂದ
==ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರುಗಳ ಪಟ್ಟಿ==
*ಎಂ.ಶಾಮರಾವ್
*[[ಕರ್ಪೂರ ಶ್ರೀನಿವಾಸರಾವ್]]
*[[ಡಿ. ವಿ. ಗುಂಡಪ್ಪ]]
*[[ಬಿ. ಎಂ. ಶ್ರೀಕಂಠಯ್ಯ]]
==ಕನ್ನಡ ಸಾಹಿತ್ಯ ಸಮ್ಮೇಳನಗಳು==
* '''ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ''': ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ.<ref name="saahitya sammelana">[http://www.kasapa.in/sahithyasammelana.htm ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]{{Dead link|date=ಜೂನ್ 2025 |bot=InternetArchiveBot |fix-attempted=yes }}, ಕಸಪ ಜಾಲತಾಣದ ಕೊಂಡಿ.</ref>
:{{ಮುಖ್ಯ|ಕನ್ನಡ ಸಾಹಿತ್ಯ ಸಮ್ಮೇಳನ}}
==[[ನೃಪತುಂಗ ಸಾಹಿತ್ಯ ಪ್ರಶಸ್ತಿ]] ==
[[ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ]]ಯ [[ನೃಪತುಂಗ ಸಾಹಿತ್ಯ ಪ್ರಶಸ್ತಿ]] <ref name="nrupatunga">[http://www.kasapa.in/bmtc_Datthi_Prashasthi.pdf ಹೆಚ್ಚಿನ ವಿವರ] {{Webarchive|url=https://web.archive.org/web/20160304224107/http://www.kasapa.in/bmtc_Datthi_Prashasthi.pdf |date=2016-03-04 }}, ಕಸಾಪ ಮತ್ತು ಬಿ.ಎಂ.ಟಿ.ಸಿ ಜಂಟಿಯಾಗಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿಯ ಬಗ್ಗೆ ಹೆಚ್ಚಿನ ವಿವರ.</ref>
ಇಂದು ಬಹಳ ಜನರಿಗೆ ನೃಪತುಂಗ ಪ್ರಶಸ್ತಿ ದೊರೆತಿದೆ
==ನಿಧಿಗಳು==
===ಕನ್ನಡ ನಿಧಿ===
(projectಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢಿಕರಿಸಬೇಕು. ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ನಿಟ್ಟಿನಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಅವರು 'ಕನ್ನಡ ನಿಧಿ' ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದರು. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು).ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ.ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ.ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ.
ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧/೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ (೧೦೦೦ ರೂ.ಗಿಂತ ಮೇಲ್ಪಟ್ಟ)'ಕನ್ನಡ ಮಾನಧನರು'ಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ.ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ.
===ದತ್ತಿನಿಧಿ===
(Project ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ).ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ.ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ.(project ಚಾವುಂಡರಾಯ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ಹಾ.ಮಾ.ನಾ ಪ್ರಶಸ್ತಿ, ಭಾರತೀಸುತ ಪ್ರಶಸ್ತಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳನ್ನು ಪ್ರತಿವರ್ಷ ಆಯ್ದ ಹಿರಿಯ ನೆರವಾಗುತ್ತದೆ)
== ಶಿಕ್ಷಣ ==
===ಸಾಹಿತ್ಯ ಪರೀಕ್ಷೆಗಳು===
* [[೧೯೪೦]]ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ತಿಳಿವಳಿಕೆನೀಡುವ ಕನ್ನಡ '''ಕಾವ''', '''ಜಾಣ''', '''ರತ್ನ ಪರೀಕ್ಷೆ'''ಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ '''ಕನ್ನಡ ಪ್ರವೇಶ'''ವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ.
=== ಎಂ.ಫಿಲ್ ಮತ್ತು ಪಿ.ಹೆಚ್.ಡಿ ===
*'''ಕನ್ನಡ ಎಂ.ಫಿಲ್''' ಮತ್ತು '''ಪಿ.ಹೆಚ್.ಡಿ''' - [[ಕನ್ನಡ ವಿಶ್ವವಿದ್ಯಾಲಯ]], ಹಂಪಿಯು ೨೦೧೧ನೇ ಸಾಲಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಪದವಿಗಳಿಗೆ ಮಾನ್ಯತೆ ನೀಡಿದೆ.
=== ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು===
* ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿವೆ. ಇದು ೯ ತಿಂಗಳ ಕೋರ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸುವುದು.
==ಕನ್ನಡದ ಅಕಾಡಮಿಗಳು==
==ವೆಬ್ಸೈಟ್==
ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ: [http://kannadasahithyaparishattu.in/]
== ಉಲ್ಲೇಖಗಳು ==
{{reflist}}
== ಓದಿ ==
# ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಮಹನೀಯರು, (ಲೇ: ಎಸ್.ವಿ. ಶ್ರೀನಿವಾಸರಾವ್)
==ಹೊರಗಿನ ಸಂಪರ್ಕಗಳು==
{{reflist}}
* [http://kannada.oneindia.in/news/2012/05/02/karnataka-pundalika-halambi-elected-as-sahitya-parishat-president-aid0039.html%20 ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} [[ಒನ್ ಇಂಡಿಯಾ]] ಕನ್ನಡ ಮೇ ೨, ೨೦೧೨]
* [http://prajavani.net/sep262005/2964320050926.php ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ, ಗಲಾಟೆ - ಪ್ರಜಾವಾಣಿ ಸೆಪ್ಟೆಂಬರ್ ೨೬, ೨೦೦೫]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
* [http://www.kannadauniversity.org ಕನ್ನಡ ವಿಶ್ವವಿದ್ಯಾಲಯ]
* [http://www.ejnana.com/2015/06/blog-post_23.html?utm_source=feedburner&utm_medium=email&utm_campaign=Feed%3A+-Beta+%28%E0%B2%87-%E0%B2%9C%E0%B3%8D%E0%B2%9E%E0%B2%BE%E0%B2%A8+beta%29 ಇ-ಜ್ಞಾನ,ಟಿ.ಜಿ.ಶ್ರೀನಿಧಿ, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ-ಬೇಳೂರು ಸುದರ್ಶನ] {{Webarchive|url=https://web.archive.org/web/20160304235734/http://www.ejnana.com/2015/06/blog-post_23.html?utm_source=feedburner&utm_medium=email&utm_campaign=Feed:+-Beta+(%E0%B2%87-%E0%B2%9C%E0%B3%8D%E0%B2%9E%E0%B2%BE%E0%B2%A8+beta) |date=2016-03-04 }}
{{Interwikineeded}}
[[ವರ್ಗ:ಕನ್ನಡ ಸಾಹಿತ್ಯ| ಪರಿಷತ್ತು]]
[[ವರ್ಗ:ಕರ್ನಾಟಕ]]
caee6wghqehgu86635rz5imsy8pub5n
ಕರ್ಪೂರ ಶ್ರೀನಿವಾಸರಾವ್
0
10209
1371671
1371348
2026-04-18T22:20:17Z
PrasannaKUSA
98856
added ಕರ್ಪೂರ ಶ್ರೀನಿವಾಸರಾವ್ photo
1371671
wikitext
text/x-wiki
{{ಧಾಟಿ}}
[[ಚಿತ್ರ:Karpur Srinivasa Rao portrait.jpg|thumb|'''ಕರ್ಪೂರ ಶ್ರೀನಿವಾಸರಾವ್''']]
'''ಕರ್ಪೂರ ಶ್ರೀನಿವಾಸರಾವ್''' ([[೧೮೬೩|೨೭ ಜುಲೈ, ೧೮೬೩]] - [[ಜೂನ್ ೨]], [[೧೯೩೨]]) ಅವರು.ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಾಹಿತ್ಯ ಪೋಷಕರಾಗಿ ಕಂಗೊಳಿಸಿದ ಮಹಾನ್ ಸಾಧಕರು.
==ಜೀವನ==
'''ಕರ್ಪೂರ ಶ್ರೀನಿವಾಸರಾವ್''' ಇವರು ೨೭ ಜುಲೈ, [[೧೮೬೩]]ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ.
==ವಿದ್ಯಾಭ್ಯಾಸ ಮತ್ತು ಉದ್ಯೋಗ==
ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು. ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು.
==ಸಾಧನೆ==
ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ. ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು.
ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
==ಹಿರಿಮೆ==
ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1932ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು. ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮರಾಯರಿಗೆ ಪುಸ್ತಕ ಪ್ರಕಟಣೆಗೆಂದೇ ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು. ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ.
==ಸಾಹಿತ್ಯ==
ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.
==ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ==
ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
==ವಿದಾಯ==
ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ ೨, ೧೯೩೨ರಂದು ಈ ಲೋಕವನ್ನಗಲಿದರು.
==ಮಾಹಿತಿ ಕೃಪೆ==
ಎಸ್. ವಿ. ಶ್ರೀನಿವಾಸರಾವ್ ಅವರ ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.
{{Unreferenced}}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು|ಕರ್ಪೂರ ಶ್ರೀನಿವಾಸರಾವ್]]
3dqsnkbdof48igla939529hyrcl5uu1
1371672
1371671
2026-04-18T22:54:09Z
PrasannaKUSA
98856
Added details in infobox
1371672
wikitext
text/x-wiki
{{Infobox person
| name = ಕರ್ಪೂರ ಶ್ರೀನಿವಾಸರಾವ್
| image = Karpur Srinivasa Rao portrait.jpg
| image size = 102 px
| caption = ಕರ್ಪೂರ ಶ್ರೀನಿವಾಸರಾವ್
| birth_date = {{Birth date|1863|07|27}}
| birth_place = ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ,
| death_date ={{Death date and age|1932|06|02|1863|07|27|df=yes}},
| spouse = ವೆಂಕೂಬಾಯಿ ಕರ್ಪೂರ,
|father= ಕರ್ಪೂರ ಸುಬ್ಬರಾವ್|mother= ಕರ್ಪೂರ ಜೀವೂಬಾಯಿ
}}
'''ಕರ್ಪೂರ ಶ್ರೀನಿವಾಸರಾವ್''' ([[೧೮೬೩|೨೭ ಜುಲೈ, ೧೮೬೩]] - [[ಜೂನ್ ೨]], [[೧೯೩೨]]) ಅವರು.ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಾಹಿತ್ಯ ಪೋಷಕರಾಗಿ ಕಂಗೊಳಿಸಿದ ಮಹಾನ್ ಸಾಧಕರು.
==ಜೀವನ==
'''ಕರ್ಪೂರ ಶ್ರೀನಿವಾಸರಾವ್''' ಇವರು ೨೭ ಜುಲೈ, [[೧೮೬೩]]ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ.
==ವಿದ್ಯಾಭ್ಯಾಸ ಮತ್ತು ಉದ್ಯೋಗ==
ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು. ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು.
[[ಚಿತ್ರ:Karpur Srinivasa Rao portrait.jpg|thumb|''ಕರ್ಪೂರ ಶ್ರೀನಿವಾಸರಾವ್, ಅಂದಾಜು ೧೯೨೦ರ ದಶಕದಲ್ಲಿ, ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ 'ರಾಜಸಭಾಭೂಷಣ' ಗೌರವ ಪದಕಗಳನ್ನು ಧರಿಸಿರುವ ಚಿತ್ರ'']]
==ಸಾಧನೆ==
ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ. ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು.
ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
==ಹಿರಿಮೆ==
ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1932ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು. ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮರಾಯರಿಗೆ ಪುಸ್ತಕ ಪ್ರಕಟಣೆಗೆಂದೇ ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು. ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ.
==ಸಾಹಿತ್ಯ==
ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.
==ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ==
ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
==ವಿದಾಯ==
ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ ೨, ೧೯೩೨ರಂದು ಈ ಲೋಕವನ್ನಗಲಿದರು.
==ಮಾಹಿತಿ ಕೃಪೆ==
ಎಸ್. ವಿ. ಶ್ರೀನಿವಾಸರಾವ್ ಅವರ ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.
{{Unreferenced}}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು|ಕರ್ಪೂರ ಶ್ರೀನಿವಾಸರಾವ್]]
9z4hgt4cw813xg4ld93r7qmn5p9ysbe
1371673
1371672
2026-04-18T23:07:47Z
PrasannaKUSA
98856
added a few details in the infobox
1371673
wikitext
text/x-wiki
{{Infobox person
| name = ಕರ್ಪೂರ ಶ್ರೀನಿವಾಸರಾವ್
| image = Karpur Srinivasa Rao portrait.jpg
| image size = 102 px
| caption = ಕರ್ಪೂರ ಶ್ರೀನಿವಾಸರಾವ್
| birth_date = {{Birth date|1863|07|27}}
| birth_place = ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ,
| death_date ={{Death date and age|1932|06|02|1863|07|27|df=yes}},
| occupation = ಸಿವಿಲ್ ಎಂಜಿನಿಯರ್, ಸಾರ್ವಜನಿಕ ಸೇವಕ, ಸಾಹಿತ್ಯ ಪೋಷಕ,
| citizenship = ಭಾರತೀಯ,
| awards = ರಾಜಸಭಾಭೂಷಣ (ಅಂದಿನ ಮೈಸೂರು ಮಹಾರಾಜರಿಂದ ಪ್ರದತ್ತ); ವಿದ್ಯಾಭೂಷಣ; ರಾಯಲ್ ಏಷ್ಯಾಟಿಕ್ ಸೊಸೈಟಿಯ ಸದಸ್ಯ (M.R.A.S., ೧೯೧೪),
| known_for = ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್; ಕೆ.ಆರ್.ಎಸ್ ಅಣೆಕಟ್ಟು; ೧೯೨೪ರ ಕಾವೇರಿ ಒಪ್ಪಂದ; ಕನ್ನಡ ಸಾಹಿತ್ಯ ಪರಿಷತ್ತಿನ ಸಹ-ಸ್ಥಾಪಕರು; ದಿ ನ್ಯಾಯ ಫಿಲಾಸಫಿ ಪ್ರಶಸ್ತಿ (೧೯೦೮)
| spouse = ವೆಂಕೂಬಾಯಿ ಕರ್ಪೂರ,
| children = ೬ (ಕರ್ಪೂರ ಸುಬ್ಬರಾವ್, ಕರ್ಪೂರ ಗೋವಿಂದರಾವ್, ಕರ್ಪೂರ ಕೃಷ್ಣರಾವ್, ಶೇಷೀಬಾಯಿ ಕರ್ಪೂರ (ಶಾರದಾಬಾಯಿ ಕೈವಾರ), ಅಂಬಾಬಾಯಿ ಕರ್ಪೂರ (ಅಂಬಾಬಾಯಿ ರಾವ್), ಭಾಗೂಬಾಯಿ ಕರ್ಪೂರ (ಭಾಗೂಬಾಯಿ ಟಾಗೆಟ್)),
|father= ಕರ್ಪೂರ ಸುಬ್ಬರಾವ್|mother= ಕರ್ಪೂರ ಜೀವೂಬಾಯಿ
}},
'''ಕರ್ಪೂರ ಶ್ರೀನಿವಾಸರಾವ್''' ([[೧೮೬೩|೨೭ ಜುಲೈ, ೧೮೬೩]] - [[ಜೂನ್ ೨]], [[೧೯೩೨]]) ಅವರು.ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಾಹಿತ್ಯ ಪೋಷಕರಾಗಿ ಕಂಗೊಳಿಸಿದ ಮಹಾನ್ ಸಾಧಕರು.
==ಜೀವನ==
'''ಕರ್ಪೂರ ಶ್ರೀನಿವಾಸರಾವ್''' ಇವರು ೨೭ ಜುಲೈ, [[೧೮೬೩]]ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ.
==ವಿದ್ಯಾಭ್ಯಾಸ ಮತ್ತು ಉದ್ಯೋಗ==
ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು. ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು.
[[ಚಿತ್ರ:Karpur Srinivasa Rao portrait.jpg|thumb|''ಕರ್ಪೂರ ಶ್ರೀನಿವಾಸರಾವ್, ಅಂದಾಜು ೧೯೨೦ರ ದಶಕದಲ್ಲಿ, ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ 'ರಾಜಸಭಾಭೂಷಣ' ಗೌರವ ಪದಕಗಳನ್ನು ಧರಿಸಿರುವ ಚಿತ್ರ'']]
==ಸಾಧನೆ==
ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ. ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು.
ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
==ಹಿರಿಮೆ==
ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1932ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು. ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮರಾಯರಿಗೆ ಪುಸ್ತಕ ಪ್ರಕಟಣೆಗೆಂದೇ ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು. ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ.
==ಸಾಹಿತ್ಯ==
ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.
==ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ==
ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
==ವಿದಾಯ==
ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ ೨, ೧೯೩೨ರಂದು ಈ ಲೋಕವನ್ನಗಲಿದರು.
==ಮಾಹಿತಿ ಕೃಪೆ==
ಎಸ್. ವಿ. ಶ್ರೀನಿವಾಸರಾವ್ ಅವರ ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.
{{Unreferenced}}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು|ಕರ್ಪೂರ ಶ್ರೀನಿವಾಸರಾವ್]]
a621smivhrmpyx9a1azbpc3yvr79jko
1371674
1371673
2026-04-18T23:10:33Z
PrasannaKUSA
98856
1371674
wikitext
text/x-wiki
{{Infobox person
| name = ಕರ್ಪೂರ ಶ್ರೀನಿವಾಸರಾವ್
| image = Karpur Srinivasa Rao portrait.jpg
| image size = 102 px
| caption = ಕರ್ಪೂರ ಶ್ರೀನಿವಾಸರಾವ್
| birth_date = {{Birth date|1863|07|27}}
| birth_place = ಬೆಂಗಳೂರು, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ,
| death_date ={{Death date and age|1932|06|02|1863|07|27|df=yes}},
| occupation = ಸಿವಿಲ್ ಎಂಜಿನಿಯರ್, ಸಾರ್ವಜನಿಕ ಸೇವಕ, ಸಾಹಿತ್ಯ ಪೋಷಕ,
| citizenship = ಭಾರತೀಯ,
| awards = ರಾಜಸಭಾಭೂಷಣ (ಅಂದಿನ ಮೈಸೂರು ಮಹಾರಾಜರಿಂದ ಪ್ರದತ್ತ); ವಿದ್ಯಾಭೂಷಣ; ರಾಯಲ್ ಏಷ್ಯಾಟಿಕ್ ಸೊಸೈಟಿಯ ಸದಸ್ಯ (M.R.A.S., ೧೯೧೪),
| known_for = ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್; ಕೆ.ಆರ್.ಎಸ್ ಅಣೆಕಟ್ಟು; ೧೯೨೪ರ ಕಾವೇರಿ ಒಪ್ಪಂದ; ಕನ್ನಡ ಸಾಹಿತ್ಯ ಪರಿಷತ್ತಿನ ಸಹ-ಸ್ಥಾಪಕರು; ದಿ ನ್ಯಾಯ ಫಿಲಾಸಫಿ ಪ್ರಶಸ್ತಿ (೧೯೦೮)
| spouse = ವೆಂಕೂಬಾಯಿ ಕರ್ಪೂರ,
| children = ೬ (ಕರ್ಪೂರ ಸುಬ್ಬರಾವ್, ಕರ್ಪೂರ ಗೋವಿಂದರಾವ್, ಕರ್ಪೂರ ಕೃಷ್ಣರಾವ್, ಶೇಷೀಬಾಯಿ ಕರ್ಪೂರ (ಶಾರದಾಬಾಯಿ ಕೈವಾರ), ಅಂಬಾಬಾಯಿ ಕರ್ಪೂರ (ಅಂಬಾಬಾಯಿ ರಾವ್), ಭಾಗೂಬಾಯಿ ಕರ್ಪೂರ (ಭಾಗೂಬಾಯಿ ಟಾಗೆಟ್)),
|father= ಕರ್ಪೂರ ಸುಬ್ಬರಾವ್|mother= ಕರ್ಪೂರ ಜೀವೂಬಾಯಿ.
}}
'''ಕರ್ಪೂರ ಶ್ರೀನಿವಾಸರಾವ್''' ([[೧೮೬೩|೨೭ ಜುಲೈ, ೧೮೬೩]] - [[ಜೂನ್ ೨]], [[೧೯೩೨]]) ಅವರು.ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿ, ಸಾಹಿತ್ಯ ಪೋಷಕರಾಗಿ ಕಂಗೊಳಿಸಿದ ಮಹಾನ್ ಸಾಧಕರು.
==ಜೀವನ==
'''ಕರ್ಪೂರ ಶ್ರೀನಿವಾಸರಾವ್''' ಇವರು ೨೭ ಜುಲೈ, [[೧೮೬೩]]ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ‘ಕರ್ಪೂರ’ ಎಂಬ ಹೆಸರು ಬಂದಿತಂತೆ.
==ವಿದ್ಯಾಭ್ಯಾಸ ಮತ್ತು ಉದ್ಯೋಗ==
ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು. ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು.
[[ಚಿತ್ರ:Karpur Srinivasa Rao portrait.jpg|thumb|''ಕರ್ಪೂರ ಶ್ರೀನಿವಾಸರಾವ್, ಅಂದಾಜು ೧೯೨೦ರ ದಶಕದಲ್ಲಿ, ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ 'ರಾಜಸಭಾಭೂಷಣ' ಗೌರವ ಪದಕಗಳನ್ನು ಧರಿಸಿರುವ ಚಿತ್ರ'']]
==ಸಾಧನೆ==
ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ. ೧೯೩೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು.
ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು. ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
==ಹಿರಿಮೆ==
ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು ‘ರಾಜ್ಯಸಭಾ ಭೂಷಣ’ ಬಿರುದಿತ್ತು ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1932ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು. ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮರಾಯರಿಗೆ ಪುಸ್ತಕ ಪ್ರಕಟಣೆಗೆಂದೇ ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು. ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ.
==ಸಾಹಿತ್ಯ==
ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ‘ಸಾಹಿತ್ಯ ಶಾಸ್ತ್ರ’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.
==ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ==
ಕರ್ಪೂರ ಶ್ರೀನಿವಾಸರಾವ್ ಅವರು ೧೯೧೯ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
==ವಿದಾಯ==
ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ ೨, ೧೯೩೨ರಂದು ಈ ಲೋಕವನ್ನಗಲಿದರು.
==ಮಾಹಿತಿ ಕೃಪೆ==
ಎಸ್. ವಿ. ಶ್ರೀನಿವಾಸರಾವ್ ಅವರ ‘ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು’ ಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.
{{Unreferenced}}
{{Interwikineeded}}
[[ವರ್ಗ:ಕನ್ನಡ ಸಾಹಿತಿಗಳು|ಕರ್ಪೂರ ಶ್ರೀನಿವಾಸರಾವ್]]
2bvigabxv3tegwazxj9kfutuo8foivj
ಸದಸ್ಯ:Radhatanaya
2
11608
1371686
1001119
2026-04-19T05:32:25Z
Mahaveer Indra
34672
Template
1371686
wikitext
text/x-wiki
{{Deceased Wikipedian}}
(suMkadavar ೦೪:೫೫, ೧೪ ಜುಲೈ ೨೦೨೦ (UTC))
ನಮಸ್ಕಾರ. ಸರ್, ನಾನು ಗಮನಾರ್ಹವಾಗಿ ನನಗೆ ತಿಳಿದ ವ್ಯಕ್ತಿಗಳ ಮತ್ತು ಕಾಲಕಾಲಕ್ಕೆ ಅವರ ಮರಣ ಹಾಗೂ ಗಳಿಸಿದ ಪ್ರಶಸ್ತಿಗಳನ್ನು ದಾಖಲಿಸುತ್ತಾ ಬಂದಿದ್ದೇನೆ. ನಾನು ಒಂದು ಒಳ್ಳೆಯ ಕ್ಯಾಮರ ಖರೀದಿಸಿ ನನ್ನ ಲೇಖನಗಳಿಗೆ ಚಿತ್ರಗಳನ್ನು ಒದಗಿಸುವ ಆಶೆಯುಳ್ಳವನು. ಆದರೆ ನನಗೆ ಅನುಮತಿ ಕರುಣಿಸಿಲ್ಲ. ಒಮ್ಮೆ ಹಿಂದೆ ನಾನು ತಪ್ಪುಮಾಡಿದೆ. ಸಾಕಷ್ಟು ತಿಳುವಳಿಕೆಯಲ್ಲದೆ. ಅನೇಕ ಚಿತ್ರಗಳನ್ನು ಅಪ್ಲೋಡ್ ಮಾಡಿದೆ. ನನಗೆ ಅವನ್ನು ನನ್ನದೇ ಎಂದು ಹೇಳಿಕೊಳ್ಳುವ ಆಶೆಸ್ವಲ್ವವೂ ಇಲ್ಲ. ನಮ್ಮ ಕನ್ನಡದಲ್ಲಿ ಲೇಖನಗಳು ಕಡಿಮೆ ಯಿವೆ. ಆವನ್ನು ಹೆಚ್ಚುಮಾಡಬೇಕು. ಉತ್ತಮ ಲೇಖನಗಳನ್ನು ಸಚಿತ್ರವಾಗಿ ಬರೆಯಬೇಕು ಎನ್ನುವುದೊಂದೇ ನನ್ನ ಆಶೆ. ದಯಮಾಡಿ ನನಗೆ ನಾನು ತೆಗೆದ ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುಮತಿ ಕೊಡಿಸಿ.
{{User kn}}
!bgcolor="#C1E0FF"| User wikipedia/ಮಾಹಿತಿ- ಲೇಖನ-ಕಾಣಿಕೆದಾರ
*೧೨ ಮೇ ೨೦೦೮ (UTC))ಕನ್ನಡ 'ನನ್ನ ತಾಯಿ ನನ್ನ ಉಸಿರು'-ರಾಧಾತನಯ. ನನ್ನ ಹಲವಾರು ಲೇಖನಗಳಿಗೆ (ಒಟ್ಟು ಲೇಖನಗಳ ಸಂಖ್ಯೆ-೫೦೦ ಕ್ಕೂ ಮೀರಿದೆ). '''[[ವಿಕಿಪೀಡಿಯ]] ದಲ್ಲಿ ನಾನು ಇದುವರೆಗೆ ಬರೆದ ಚಿಕ್ಕ-ಪುಟ್ಟ ಲೇಖನಗಳು'''
''''ವಿಕಿಪೀಡಿಯ ವಿಶೇಷ ಬರಗಳು' ಶೀರ್ಷಿಕೆಯಡಿಯಲ್ಲಿ, ನನ್ನ ಮೂರು ಲೇಖನಗಳು ಸೇರಿಸಲ್ಪಟ್ಟಿವೆ.'''
* ಸಂಚಿಕೆ ೩೮: [[ಗಂಗೂಬಾಯಿ ಹಾನಗಲ್]] ಹಳೆಯ ಲೇಖನವನ್ನು ಉತ್ತಮ ಪಡಿಸಿ ಮಾಹಿತಿಗಳನ್ನು ಒದಗಿಸಿದ್ದೇನೆ.
(suMkadavar ೦೩:೧೩, ೨೨ ಸೆಪ್ಟೆಂಬರ್ ೨೦೧೫ (UTC))
* ಸಂಚಿಕೆ ೪೩: [[ಜೆ.ಆರ್.ಡಿ. ಟಾಟ]] ಅತಿ ಚಿಕ್ಕ ಲೇಖನವನ್ನು ಪೂರ್ತಿಗೊಳಿಸಿದ್ದೇನೆ. ಬಿಯಾಂಡ್ ದ ಬ್ಲೂ ಮೌಂಟೆನ್ ಎಂಬ ರೂಸ್ಸಿ ಲಾಲರವರು ಜೆ.ಆರ್.ಡಿ.ರವರ ಬಗ್ಗೆ ಬರೆದ ಆತ್ಮಕಥನವನ್ನು ಚೆನ್ನಾಗಿ ಓದಿ ಅಭ್ಯಸಿಸಿ ಲೇಖನದಲ್ಲಿ ಅಳವಡಿಸುವ ಯತ್ನಮಾಡಿದ್ದೇನೆ. ಇಂಟರ್ನೆಟ್ ತಂತ್ರಜ್ಞಾನದ ಕೊರತೆಯಿಂದ ಅದರ ಗುಣಮಟ್ಟದಲ್ಲಿ ಕೊರತೆ ಇರಬಹುದು. ಆದರೆ ಅದು ಮಾಹಿತಿಪೂರ್ಣವಾಗಿದೆ.
* ವಿಶೇಷ ಬರಹ/ಸಂಚಿಕೆ -೩೩ [[ಹತ್ತಿ]] ಡಾ.ಶುಶೃತರಿಗೆ ಹತ್ತಿಯ ಬಗ್ಗೆ, ವಿಶೇಷ ಮಾಹಿತಿಗಳನ್ನು ಒದಗಿಸಿದ್ದೇನೆ.
* [[ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ]]
ಈ ಲೇಖನ ಬರೆಯುವ ಇಚ್ಛೆ ಬಹಳದಿನದಿಂದ ಇತ್ತು. ಆದರೆ ಅದಕ್ಕೆ ಸಮಯ ಒದಗಿಬಂದದ್ದು ನನ್ನ ಅಮೆರಿಕ ಯಾತ್ರೆಯ ಸಮಯದಲ್ಲಿ. ನಾನು ಮತ್ತು ನನ್ನ ತಮ್ಮನ ಪರಿವಾರ ಸ್ಯಾನ್ ಬಾರ್ನ್ ಹೊಲದ ಮುಂದೆಯೇ ಡ್ರೈವ್ ಮಾಡಿಕೊಂಡು ಹೋದೆವು. ಪಕ್ಕದಲ್ಲೇ ಮೊನ್ಸ್ಯಾಂಟೋ ಫಾರ್ಮ್ ಇತ್ತು. ತಕ್ಷಣ ನಾನು ನನ್ನ ತಮ್ಮನಿಗೆ ಕಾರ್ ನಿಲ್ಲಿಸುವಂತೆ ಸೂಚಿಸಿ ಹಿಂದಕ್ಕೆ ಓಡಿಹೋಗಿ ಆ ಹೊಲದ ಚಿತ್ರ ಕ್ಲಿಕ್ಕಿಸಿ ಬಂದೆ. ಈ ತರಹದ ವರ್ತನೆ ನನ್ನ ತಮ್ಮನಿಗೆ ವಿಚಿತ್ರವಾಗಿ ತೋರಿದರೂ ಸ್ವತಃ ಸುಪ್ರಸಿದ್ಧಭೌತ ಶಾಸ್ತ್ರಜ್ಞಸಂಶೋಕಧಕನಾದ ಅವನಿಗೆ ಅದರ ಮಹತ್ವ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.
# [[ಭಾರತದಲ್ಲಿ Bt ಹತ್ತಿ]]
# [[ಮಾಂಟ್ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್]]
#
# [[ದಿವಾನ್ ಪೂರ್ಣಯ್ಯ]]
# [[ಬರಾಕ್ ಒಬಾಮ]]
# [[ಮೈಸೂರು ಸಂಸ್ಥಾನದ ದಿವಾನರುಗಳು]]
# [[ಲಾಲ್ಬಾಗ್, ಕೆಂಪು ತೋಟ, ಬೆಂಗಳೂರು]]
# [[ನಾಗತಿಹಳ್ಳಿ ಚಂದ್ರಶೇಖರ್]]
# [[ಢಾಕ ಮಸ್ಲಿನ್ ಬಟ್ಟೆ]]
# [[ಎಡ್ಮಂಡ್ ಕಾರ್ಟ್ ರೈಟ್]]
# [[ಉಸ್ತಾದ್ ಫಯಾಜ್ ಖಾನ್]]
# [[ವರ್ಗ:ಮುಂಬಯಿ ಕನ್ನಡಿಗರು]]
# [[ಹಾರ್ನಿಮನ್ ಸರ್ಕಲ್, ಮುಂಬೈ]]
# [[ಎ.ಎನ್.ಮೂರ್ತಿರಾವ್]]
# [[ಪ್ರತಿಭಾ ಪಾಟೀಲ್]]
# [[ರಾಜಾಬಾಯಿ ಟವರ್]],
# [[ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ]],
# [[ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ]],
# [[ದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂಬೈ]],
# [[ಕಾಲಾ ಘೋಡ]],
(suMkadavar ೦೫:೦೧, ೨೬ ಸೆಪ್ಟೆಂಬರ್ ೨೦೧೫ (UTC))
ನಾನು ಮುಂಬಯಿನಗರಕ್ಕೆ ಬಂದಾಗಿನಿಂದ 'ಕಾಲಾಘೋಡ' ಎಂಬ ಸ್ಥಳದ ಬಗ್ಗೆ, ನನ್ನ ಗೆಳೆಯರು ಮಾತಾಡಿಕೊಳ್ಳುತ್ತಿದ್ದ ವಿಚಾರ ಕೇಳಿ. ಹಾಗಂದರೇನು ಎಂದು ಅಚ್ಚರಿಪಡುತ್ತಿದ್ದೆ. ಯಾರಬಳಿಯೂ ನನ್ನಆಸಕ್ತಿಯನ್ನು ತಣಿಸುವ ಉತ್ತರ ಸಿಕ್ಕಲಿಲ್ಲ. ಇಂಗ್ಲೀಷ್ ವಿಕಿಪೀಡಿಯವನ್ನು ನಂತರ ಹಲವು ವರ್ಷಗಳ ನಂತರ ಮೊರೆಹೋದೆ. ಆಗ ಕಂಪ್ಯೂಟರ್ ಬಳಕೆ ಇರಲೇ ಇಲ್ಲ. ನಾನು ೧೯೯೭-೯೮ ರಲ್ಲಿ ನನ್ನ ಮಗ ಕೊಂಡುತಂದ ಪುಸ್ತಕ,'ಬಾಂಬೆ ದ ಸಿಟೀಸ್ ವಿದ್ ಇನ್' ಎಂಬ ಶಾರದಾ ದ್ವಿವೇದಿ, ರಾಜೀವ್ ಮೆಹ್ರೊತ್ರ, ರಚಿಸಿದ ಅತ್ಯಂತ ಮಾಹಿತೀಪೂರ್ಣ ಸಚಿತ್ರಪುಸ್ತಕ ಓದಿದ ಮೇಲೆ ಹಲವಾರು ಮಾಹಿತಿಗಳು ನಿಖರವಾಗಿ ತಿಳಿದವು. ಆಗಲೇ ನಾನು ಜೆ.ಆರ್.ಡಿ.ಟಾಟರವರ ಬಗ್ಗೆ ಬಗಳವಾಗಿ ಅಧ್ಯಯನ ಮಾಡಿದೆ. ಮುಂದೆ ನನಗೆ ಬುದ್ಧಿಬಂದು ಕನ್ನಡ ವಿಕೀಪೀಡಿಯ ಮುಟ್ಟುವ ಆತ್ಮವಿಶ್ವಾಸ ೨೦೦೬ ರಲ್ಲಿ ಬಂದಾಗ, ಇಂಗ್ಲೀಷ್ ವಿಕೀಪೀಡಿಯದ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಲೇಖನ ಓದಿ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನಮಾಡಿದಾಗ ಕೆಲವು ತೃಟಿಗಳು ಕಣ್ಣಿಗೆ ಬಿದ್ದವು. ಯಾವ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯದ ಶಿಲಾನ್ಯಾಸಮಾಡಿದನೋ, ಯಾರ ಹೆಸರಿನಲ್ಲಿ ಆ ಸಂಸ್ಥೆ ಪ್ರಸಿದ್ಧಿ ಪಡೆದಿದೆಯೋ ಆತನ ಬಗ್ಗೆ ತಪ್ಪಾಗಿ ದಾಖಲಿಸಲಾಗಿತ್ತು. ಆಗ ನಾನು ಒಂದು ದಿನ ಮ್ಯೂಸಿಯಂಗೆ ಭೇಟಿನೀಡಿ 'ಕ್ಯುರೇಟರ್' ನ್ನು ಸಂಪರ್ಕಿಸಿ, ಅವರಿಗೆ ತಪ್ಪನ್ನು ವಿವರಿಸಿದೆ. ಅವರಿಗೆ ತಕ್ಷಣ ಆಗುಂತಕ ವೃದ್ಧನೊಬ್ಬ ಅವರ ವಲಯವನ್ನು ಪ್ರವೇಶಿಸಿ ಈ ತರಹದ ವಿವರಣೆ ಕೊಟ್ಟ ವರಸೆ ಹಿಡಿಸಲಿಲ್ಲ. ಅವರಿಗೆ ಮನದಟ್ಟುಮಾಡಲು ನನಗೆ ಬಹಳ ಸಮಯವೇ ಹಿಡಿಯಿತು. ಮ್ಯೂಸಿಯಂ ಮುಂಭಾಗದ ಪ್ರಿನ್ಸ್ ಆಫ್ ವೇಲ್ಸ್ ರ ಪುಥಳಿಯ ಫೋಟೋ (ಮುಂದೆ ಚಕ್ರವರ್ತಿಯ ಪದವಿಯನ್ನು ಗಳಿಸಿದ ೫ ನೆಯ ಜಾರ್ಜ್ ದೊರೆಗಳ)ತೆಗೆಯಲು ಪರವಾನಗಿಗಾಗಿ ಹರಸಾಹಸ ಮಾಡಬೇಕಾಗಿ ಬಂತು. ಮನೆಗೆ ಬಂದು ತಕ್ಷಣ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಮತ್ತು 'ಕಾಲಾಘೋಡ'ದ ಬಗ್ಗೆ ನನ್ನದೇ ಚಿತ್ರಮಾಹಿತಿಗಳನ್ನು ಅಳವಡಿಸಿ, ಲೇಖನವನ್ನು ಬರೆದು 'ವೆಬ್' ನಲ್ಲಿ ಸೇರಿಸಿದೆ. ಇಂದಿಗೂ ಅದು ಅತ್ಯಂತ ಮಾಹಿತಿಪೂರ್ಣ ಲೇಖನ ಎಂಬ ಆತ್ಮ ವಿಶ್ವಾಸ ನನಗಿದೆ. ಮುಂಬಯಿನಗರದ ಬೈಕುಲ್ಲಾ ಜಿಲ್ಲೆಯ 'ರಾಣಿ ಬಾಗ್' ಗೆ ಹೋಗಿ ಅಲ್ಲಿದ್ದ 'ಪ್ರಿನ್ಸ್ ಆಫ್ ವೇಲ್ಸ್'(೭ ನೆಯ ಕಿಂಗ್ ಎಡ್ವರ್ಡ್) ಪುಠಳಿಯ ಚಿತ್ರ ತೆಗೆದು ಅದನ್ನು ವಿಕಿಲೇಖನಕ್ಕೆ ಅಳವಡಿಸಿದೆ. 'ಇಂಗ್ಲೀಷ್ ವಿಕಿಪೀಡಿಯದ ಆಗಿನ ನಿರ್ವಾಹಕ'ರೊಬ್ಬರು ನನಗೆ ಧನ್ಯವಾದ ತಿಳಿಸಿದ್ದಲ್ಲದೆ ಅದನ್ನು ಸರಿಪಡಿಸಿದ ದಾಖಲೆಯನ್ನು ಇಂದಿಗೂ ಕಾಣಬಹುದು.
# [[ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬೈ]],
# [[ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬೈ]],
# [[ಡೇವಿಡ್ ಸಸೂನ್ ಲೈಬ್ರರಿ, ಮುಂಬೈ]],
# [[ಫ್ಲೋರಾ ಫೌಂಟೆನ್, ಮುಂಬೈ]],
* [[ಪವನಜ]],
* [[ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]],
# [[ಮುಂಬೈಕನ್ನಡಿಗರು]],
# [[ನಾರಿಮನ್ ಪಾಯಿಂಟ್, ಮುಂಬೈ]],
# [[ಏಷಿಯಾಟಿಕ್ ಲೈಬ್ರರಿ]],
# [[ಬಾಂಬೆ ಹೈಕೋರ್ಟ್, ಮುಂಬೈ]],
# [[ಮೈಸೂರ್ ಅಸೋಸಿಯೇಷನ್, ಮುಂಬೈ]],
# [[ಮುಂಬೈ ಕನ್ನಡ ಸಂಘ, ಮುಂಬೈ]]
# [[ತಾಜ್ ಮಹಲ್ ಹೋಟೆಲ್, ಮುಂಬೈ]],
# [[ಕ್ರಾಫರ್ಡ್ ಮಾರ್ಕೆಟ್, ಮುಂಬೈ]],
# [[ಉಪನಗರಿ ರೈಲ್ವೆ ನಿಲ್ದಾಣಗಳು]].
# [[ಚೆರ್ನಿ ರೋಡ್]],
# [[ಕಲ್ಬದೇವಿ ರೋಡ್]],
# [[ಸ್ಯ್ಯಾಂಡ್ ಹರ್ಸ್ಟ್ ಸ್ಟೇಷನ್]],
# [[ನಾನಾ ಚೌಕ್]],
# [[ಲೋಹರ್ ಚಾಲ್]],
# [[ಗಿರ್ಗಾಂವ್]],
# [[ಪಾರ್ಸಿ ಡೈರಿಫಾರಂ,' ಮುಂಬೈ]],
# [[ಎಸ್ಪ್ಲನೇಡ್ ಪ್ರದೇಶ]],
# [['ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್', ಘಾಟ್ಕೊಪರ್ (ಪ)]],
# [[ಶಿವಾಜಿ ಪಾರ್ಕ್]],
# [[ಶ್ರೀಕೃಷ್ಣ ಬಟಾಟವಡ ಅಂಗಡಿ]],
# [[ಟೈಮ್ಸ್ ಆಫ್ ಇಂಡಿಯ]],
# [[ಮುಂಬೈ ಸಮಾಚಾರ್]],
# [[ವಿಲೆಪಾರ್ಲೆ]],
# [[ಮುಂಬೈ ನಗರದ ಪ್ರಸಿದ್ಧ ವ್ಯಕ್ತಿಗಳು]].
# [[ರುಡ್ಯಾರ್ಡ್ ಕಿಪ್ಲಿಂಗ್]],
# [[ಜೆ.ಆರ್.ಡಿ. ಟಾಟ]],
# [[ಸರ್ ರತನ್ ಟಾಟ]],
# [[ಸರ್ ದೊರಾಬ್ ಟಾಟ]],
# [[ರತನ್ಜಿ ದಾದಾಭಾಯ್ ಟಾಟ]],
# [[ಜಮ್ಸೆಟ್ಜಿ ನುಝರ್ವಾನ್ಜಿ ಟಾಟ]],
# [[ಟಾಟ ವಂಶಜರು]],
# [[ಎಲ್ಫಿನ್ ಸ್ಟನ್]],
# [[ಎಲ್ಫಿನ್ ಸ್ಟನ್]],
# [[ಆಂಗಿಯರ್]],
# [[ಪಾರ್ಸಿಕರು]],
# [[ಖಡಾಪಾರ್ಸಿ]],
# [[ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ]],
# [[ಜಮ್ ಸೆಟ್ ಜಿ ಜೀಜೀಭಾಯ್]],
# [[೨ ನೇ ಬಾರೊನೆಟ್]],
# [[ಕವಾಸ್ ಜಿ ನಾನಾಭಾಯ್ ದಾವರ್]]
# [[ಆರ್. ಕೆ. ಕರಂಜಿಯ]],
# [[ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್]],
# [[ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್]]
# [[ತೆಂಡೂಲ್ಕರ್]],
# [[ಮುಂಬೈ ನಗರದ ಪ್ರಮುಖ ಮಂದಿರಗಳು]]
# [[ಬಾಬುಲ್ ನಾಥ್]],
# [[ಬೆಂಗಳೂರಿನ ಪ್ರಮುಖ ಸಂಸ್ಥೆಗಳು]]
# [[ಬಡಗನಾಡು ಸಂಘ ಹಾಸ್ಟೆಲ್]],
# [[ವಿಶ್ವೇಶ್ವರಪುರಮ್ ಬೇಕರಿ]],
# [[ರಾಮಕೃಷ್ಣ ಸ್ಟ್ಯುಡೆಂಟ್ಸ್ ಹೋಮ್]],
# [[ವಿದ್ಯಾರ್ಥಿ ನಿಲಯ]],
# [[ಉಡುಪಿ ಶ್ರೀಕೃಷ್ಣನಿಲಯ]],
# [[ಪುಣ್ಯಕ್ಷೇತ್ರಗಳು]],
# [[ತಾಳ್ಯ]],
# [[ವಿದುರಾಶ್ವತ್ಥ]],
# [[ಹೊಳಲ್ಕೆರೆ]],
# [[ಮರ,ಗಿಡ, ವೃಕ್ಷಗಳು]]
# [[ಬಿದಿರು]],
# [[ಅಶೋಕ ವೃಕ್ಷ]],
# [[ಸಾಮಾನ್ಯ ಅಸಮಾನ್ಯರು]].
# [[ಸಂಪ್ರದಾಯಗಳ ಹಾಡಿನ ರಾಧಮ್ಮನವರು]],
# [[ಶ್ಯಾನುಭೋಗ್ ತಿಮ್ಮಪ್ಪಯ್ಯನವರು]],
# [[ಹೆಜ್ಜೆ ಕೃಷ್ಟರಾಯರು]],
# [[ಸ್ವಾಮಿಗಳು, ಯೋಗಾಚಾರ್ಯರು]].
# [[ಚಿದಂಬರ ಸ್ವಾಮಿಗಳು]],
# [[ಶಂಕರಲಿಂಗ ಭಗವಾನ್]],
# [[ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು]],
# [[ಕಲಾವಿದರು]],
# [[ರವಿವರ್ಮ]],
# [[ಎನ್. ಮರಿಶಾಮಾಚಾರ್]],
# [[ವಿದ್ವಾಂಸರು, ಸಂಸ್ಕೃತ ಪಂಡಿತರು]].
# [[ಎ.ಆರ್.ಕೃಷ್ಣಶಾಸ್ತ್ರಿ]],
# [[ಮೈಸೂರು ಹಿರಿಯಣ್ಣ]],
# [[ಪತ್ರಿಕೆಗಳು]]
# [[ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ]],
# [[ಆಯುರ್ವೇದ]],
# [[ಸರ್ ಮಿರ್ಜಾ ಇಸ್ಮಾಯಿಲ್]],
# [[ಜಿ. ಎಚ್ . ಕೃಂಬಿಗಲ್]],
# [[ಎಮ್. ಟಿ. ಆರ್ , ಬೆಂಗಳೂರು]]
# [[ಬೆಂಗಳೂರು ವಿಜ್ಞಾನ ವೇದಿಕೆ]],
# [[ಬಿ. ಟಿ.ಎಮ್ ಲೇ ಔಟ್]],
# [[ಸಂಜೀವ್ ಕಪೂರ್]],
# [[ವಿಜಯಾ ಮೆಹ್ತಾ]],
# [[ಸ್ವಾಮಿ ಹರ್ಷಾನಂದ]],
# [[ಡಾ. ಎಂ. ಬಾಲಮುರಳಿ ಕೃಷ್ಣ]],
# [[ಡಾ. ಸುಕನ್ಯಾ ಪ್ರಭಾಕರ್]].
# [[ಯಾಮಿನಿ ಕೃಷ್ಣಮೂರ್ತಿ]],
# [[ಡಾ. ಎ.ಎನ್.ಮೂರ್ತಿರಾಯರು]],
# [[ಪ್ರತಿಭಾಪಾಟೀಲ್]],
# [[ಡಾ.ಎಚ್.ಆರ್.ಚಂದ್ರಶೇಖರ್]]
# [[ಜಾತ್ರೆಗಳು]],
# [[ಬೇಬಿ ಬೆಟ್ಟದ ಜಾತ್ರೆ]],
# [[ಪಾರಿಜಾತ]],
# [[ಚಾರ್ಲ್ಸ್ ಟನ್ ಹೆಸ್ಟನ್]],
# [[ಗ್ರೆಗೊರಿ ಪೆಕ್]],
# [[ಸಿಡ್ನಿ ಪಾಯ್ಶರ್]],
# [[ಎಚ್. ಆರ್. ರಾಮಕೃಷ್ಣರಾವ್]],
# [[ಡಾ. ರಾಮಕೃಷ್ಣ ರಾವ್]],
# [[ಕರ್ಣಾಟಕ ಭಾಗವತ]],
# [[ರಾವ್ ಬಹದ್ದೂರ್ ಹೆಚ್. ಸಿ. ಜವರಾಯ]],
# [[ಡಾ. ಎಮ್. ಎಚ್. ಮರಿಗೌಡ]],
# [[ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್]],
# [[ಜಾನ್ ಕ್ಯಾಮರಾನ್]],
# [[ಆರ್.ಕೆ.ಲಕ್ಷ್ಮಣ್]],
# [[ಬಿ. ಕೆ. ಎಸ್. ಐಯ್ಯಂಗಾರ್]],
# [[ಬಿ.ವಿ.ಎಸ್. ಅಯ್ಯಂಗಾರ್]]
# [[ಬಟ್ಟೆ]],
# [[ಹತ್ತಿ]],
# [[Bt ಹತ್ತಿ]],
# [[ಭಾರತದಲ್ಲಿ ಹತ್ತಿ]],
# [[ಕೆರೆಗಳು]],
# [[ವಿಟೆಟ್]],
# [[ಬಾಬಿ ಜಿಂದಾಲ್]],
# [[ಆಲ್ಗೋರ]],
# [[ಡಾ.ಪಚೋರಿ]],
# [[ನೋಬೆಲ್ ಶಾಂತಿ ವಿಜೇತರು]],
# [[ಹಲ್ದಿರಾಮ್ಸ್]],
# [[ಹೃಷಿಕೇಶ್ ಮುಖರ್ಜಿ]],
# [[ಓ. ಪಿ. ನಯ್ಯರ್]],
# [[ದಿಲೀಪ್ ಕುಮಾರ್ (ಚಿತ್ರ ನಟ]],
# [[ಶ್ಯಾಮ್ ಬೆನಗಲ್]],
# [[ಲತಾ ಮಂಗೇಶ್ಕರ್]],
# ಅಷ್ಟ ವಿನಾಯಕ್,
# [[ಡಾ ಮೋದಿ]],
# [[ಕೈಲಾಸಂ]],
# [[ನೀಳಾದೇವಿ]],
# [[ಯಡಿಯೂರಪ್ಪ]],
# [[ಭಾರತಿ ಸ್ವಾಮಿಗಳು]],
# [[ರಾಗಿಮುದ್ದೆ]],
# [[ರಾಗಿ]],
# [[ನವಣೆ]],
# [[ಎಮ್.ವಿ.ಕಾಮತ್]],
# [[ರಂಗಭೂಮಿ ಕಲಾವಿದರು]],
# [[ನಿಡ್ವಣ್ಣಾಯ ದಂಪತಿಗಳು]] ,
# [[ನಾರಾಯಣ]],
# [[ಆರ್.ಕೆ.ಪದ್ಮನಾಭ]]
# [[ಮೇ ದಿನ'- ವಿಶ್ವಕಾರ್ಮಿಕರ ದಿನ]]
# [[ಭಾರತದ ಚುನಾವಣಾ ಜನಾದೇಶ -೨೦೦೯]]
# [[ಪ್ರಕಾಶ್ ಮೆಹರಾ]]
# [[ಕಮಲಾ ದಾಸ್]]
# ದಿನಕರ ದೇಸಾಯಿ
# [[ಕರ್ಣಾಟಕ ಭಾಗವತ]]
# [[ಆರ್. ಡಿ. ಚಾರ್]]
# [[ಡಾ. ಮೀರಾ ಚಂದ್ರಶೇಖರ್]]
# [[ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ]]
# [[ಯು. ಎಸ್. ಕೃಷ್ಣರಾವ್]]
# [[ಎಮ್. ವಿ. ಕಾಮತ್]]
# [[ಖುಷ್ವಂತ್ ಸಿಂಗ್]]
# [[ವಿದುಷಿ ಶ್ಯಾಮಲಾ ಪ್ರಕಾಶ್]],
# [[ಡಾ.ಜಿ.ವಿ.ಕುಲಕರ್ಣಿ]],
# [[ಡಾ.ವ್ಯಾಸರಾವ ನಿಂಜೂರ]],
# [[ವಿ.ಕೆ.ಮೂರ್ತಿ]],
# [[ರೆವರೆಂಡ್ ಎಫ್ ಕಿಟ್ಟೆಲ್]],
# [[ಟೊರಾಂಟೋನಗರದ ಪ್ರೇಕ್ಷಣೀಯ ಸ್ಥಳಗಳು]]
# [[ಕ್ರಾಸ್ವೇಸ್ ಬಹುಮಹಡಿ ಕಾಂಪ್ಲೆಕ್ಸ್, ಟೊರಾಂಟೋನಗರ]]
#
# [[ವರ್ಗ: ಮುಂಬಯಿ ಕನ್ನಡಿಗರು]]
# [[ಮಲಾಲ ಯೂಸಫ್ ಝಾಯಿ]]
# [[ಶಿವರಾಮ ಕಾರಂತ]]
# [[ಜಿ.ಟಿ.ನಾರಾಯಣ ರಾವ್]]
# [[ಡಾ. ಯು. ಆರ್. ರಾವ್]]
# [[ಎಚ್. ಬಿ.ಎಲ್.ರಾವ್]]
# [[ಆಲೂರು ವೆಂಕಟ ರಾವ್]]
# [[ಗೋಲ್ಡನ್ ಗೇಟ್ ಬ್ರಿಡ್ಜ್, ಸ್ಯಾನ್ ಫ್ರಾನ್ಸಿಸ್ಕೊ]]
# [[ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ]]
# [[ಸತ್ಯ ನಾದೆಳ್ಲ]]
# [[ಡಾ. ವೆಂಕಟರಾಮನ್ ರಾಮಕೃಷ್ಣನ್]]
# [[ಸಿ. ಕೆ. ಪ್ರಹಲಾದ್]]
# [[ಬಾಬಿ ಜಿಂದಾಲ್]]
# [[ಉಮಾ ರಾವ್]]
# [[ಮಣಿಭವನ್, ಮುಂಬಯಿ]]
# [[ಸೈರಾಟ್]]
# [[ನಾಗ್ರಾಜ್ ಮಂಜುಳೆ]]
# [[ಜಂಗಲ್ ಬುಕ್ (೨೦೧೬ ಚಲನಚಿತ್ರ)]]
# [[ಬೆನ್ ಕಿಂಗ್ಸ್ಲಿ]]
# [[ಸಿ.ಎಮ್.ಭಟ್]]
# [[ಅನು ಪಾವಂಜೆ]]
# [[ಚಿತ್ರ ಮಿತ್ರ]]
* (suMkadavar ೦೬:೦೦, ೨ ಅಕ್ಟೋಬರ್ ೨೦೧೫ (UTC)) ದಕ್ಷಿಣ ಮುಂಬಯಿನಲ್ಲಿ ಇರುವ ಈ ಮಹತ್ವದ ಪುಟ್ಟ ಬಂಗಲೆ, ೧೯೧೪ ರಿಂದ ೧೯೩೪ ರ ಸಮಯದಲ್ಲಿ ಮುಂಬಯಿನಗರಕ್ಕೆ ಬಂದಾಗ ಇಳಿದುಕೊಳ್ಳುತ್ತಿದ್ದ ಜಾಗವೆಂಬ ಮಾತ್ರವಲ್ಲದೆ ಹಲವು ಸ್ವಾತಂತ್ರ್ಯ ಸಮರದ ಕಾರ್ಯ ಚಟುವಟಿಗೆಗಳಿಗೆ ಇಂಬುನೀಡಿದ ಸ್ಥಳವೆಂದು ಹೆಸರಾಗಿದೆ. ಈ ಕಟ್ಟಡದ ಟೆರೇಸ್ ಮೇಲೆ ಬ್ರಿಟಿಷರು ಗಾಂಧಿಯವರನ್ನು ಬಂಧಿಸಿ ಜೈಲಿನಲ್ಲಿ ಸೇರಿಸಿದರು. ಅದನ್ನು ನೋಡಲು ಅದೆಷ್ಟೊ ಜನ ಹಾತೊರಿಯುತ್ತಿದ್ದಾರೆ. ಆದರೆ ಮುಂಬಯಿನಲ್ಲೇ ವಾಸವಾಗಿದ್ದ ಹಲವು ವಿಕಿಪೀಡಿಯದ ನಿರ್ವಾಹಕರು ಇದನ್ನು ನೋಡಿದ್ದಾರೆಯೇ ? ನಾನು ಕೆಲವು ವರ್ಷಗಳ ಹಿಂದೆ ಈ ಭವನಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿ, ಇಂಗೀಷ್ ವಿಕಿಪೀಡಿಯದಲ್ಲೂ ದಾಖಲಾಗದ ವಿಚಾರಗಳನ್ನು ಸಚಿತ್ರವಾಗಿ ಪ್ರಕಟಿಸಿರುವೆ.
* ಇನ್ನೂ ಹಲವಾರು ವ್ಯಕ್ತಿ-ಚಿತ್ರ ಲೇಖನಗಳು.
[[ವರ್ಗ:ಸದಸ್ಯರು]]
pirp59n67ffsipvvs1uyd25rzu7sdw1
1371689
1371686
2026-04-19T05:41:10Z
Mahaveer Indra
34672
1371689
wikitext
text/x-wiki
{{deceased|note=Learn more about this Wikipedian at [[ವಿಕಿಪೀಡಿಯ: ವಿಕಿಪೀಡಿಯ ಸಾಧಕರು/ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಶ್|ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಶ್]].}}
(suMkadavar ೦೪:೫೫, ೧೪ ಜುಲೈ ೨೦೨೦ (UTC))
ನಮಸ್ಕಾರ. ಸರ್, ನಾನು ಗಮನಾರ್ಹವಾಗಿ ನನಗೆ ತಿಳಿದ ವ್ಯಕ್ತಿಗಳ ಮತ್ತು ಕಾಲಕಾಲಕ್ಕೆ ಅವರ ಮರಣ ಹಾಗೂ ಗಳಿಸಿದ ಪ್ರಶಸ್ತಿಗಳನ್ನು ದಾಖಲಿಸುತ್ತಾ ಬಂದಿದ್ದೇನೆ. ನಾನು ಒಂದು ಒಳ್ಳೆಯ ಕ್ಯಾಮರ ಖರೀದಿಸಿ ನನ್ನ ಲೇಖನಗಳಿಗೆ ಚಿತ್ರಗಳನ್ನು ಒದಗಿಸುವ ಆಶೆಯುಳ್ಳವನು. ಆದರೆ ನನಗೆ ಅನುಮತಿ ಕರುಣಿಸಿಲ್ಲ. ಒಮ್ಮೆ ಹಿಂದೆ ನಾನು ತಪ್ಪುಮಾಡಿದೆ. ಸಾಕಷ್ಟು ತಿಳುವಳಿಕೆಯಲ್ಲದೆ. ಅನೇಕ ಚಿತ್ರಗಳನ್ನು ಅಪ್ಲೋಡ್ ಮಾಡಿದೆ. ನನಗೆ ಅವನ್ನು ನನ್ನದೇ ಎಂದು ಹೇಳಿಕೊಳ್ಳುವ ಆಶೆಸ್ವಲ್ವವೂ ಇಲ್ಲ. ನಮ್ಮ ಕನ್ನಡದಲ್ಲಿ ಲೇಖನಗಳು ಕಡಿಮೆ ಯಿವೆ. ಆವನ್ನು ಹೆಚ್ಚುಮಾಡಬೇಕು. ಉತ್ತಮ ಲೇಖನಗಳನ್ನು ಸಚಿತ್ರವಾಗಿ ಬರೆಯಬೇಕು ಎನ್ನುವುದೊಂದೇ ನನ್ನ ಆಶೆ. ದಯಮಾಡಿ ನನಗೆ ನಾನು ತೆಗೆದ ಚಿತ್ರಗಳನ್ನು ಅಪ್ಲೋಡ್ ಮಾಡಲು ಅನುಮತಿ ಕೊಡಿಸಿ.
{{User kn}}
!bgcolor="#C1E0FF"| User wikipedia/ಮಾಹಿತಿ- ಲೇಖನ-ಕಾಣಿಕೆದಾರ
*೧೨ ಮೇ ೨೦೦೮ (UTC))ಕನ್ನಡ 'ನನ್ನ ತಾಯಿ ನನ್ನ ಉಸಿರು'-ರಾಧಾತನಯ. ನನ್ನ ಹಲವಾರು ಲೇಖನಗಳಿಗೆ (ಒಟ್ಟು ಲೇಖನಗಳ ಸಂಖ್ಯೆ-೫೦೦ ಕ್ಕೂ ಮೀರಿದೆ). '''[[ವಿಕಿಪೀಡಿಯ]] ದಲ್ಲಿ ನಾನು ಇದುವರೆಗೆ ಬರೆದ ಚಿಕ್ಕ-ಪುಟ್ಟ ಲೇಖನಗಳು'''
''''ವಿಕಿಪೀಡಿಯ ವಿಶೇಷ ಬರಗಳು' ಶೀರ್ಷಿಕೆಯಡಿಯಲ್ಲಿ, ನನ್ನ ಮೂರು ಲೇಖನಗಳು ಸೇರಿಸಲ್ಪಟ್ಟಿವೆ.'''
* ಸಂಚಿಕೆ ೩೮: [[ಗಂಗೂಬಾಯಿ ಹಾನಗಲ್]] ಹಳೆಯ ಲೇಖನವನ್ನು ಉತ್ತಮ ಪಡಿಸಿ ಮಾಹಿತಿಗಳನ್ನು ಒದಗಿಸಿದ್ದೇನೆ.
(suMkadavar ೦೩:೧೩, ೨೨ ಸೆಪ್ಟೆಂಬರ್ ೨೦೧೫ (UTC))
* ಸಂಚಿಕೆ ೪೩: [[ಜೆ.ಆರ್.ಡಿ. ಟಾಟ]] ಅತಿ ಚಿಕ್ಕ ಲೇಖನವನ್ನು ಪೂರ್ತಿಗೊಳಿಸಿದ್ದೇನೆ. ಬಿಯಾಂಡ್ ದ ಬ್ಲೂ ಮೌಂಟೆನ್ ಎಂಬ ರೂಸ್ಸಿ ಲಾಲರವರು ಜೆ.ಆರ್.ಡಿ.ರವರ ಬಗ್ಗೆ ಬರೆದ ಆತ್ಮಕಥನವನ್ನು ಚೆನ್ನಾಗಿ ಓದಿ ಅಭ್ಯಸಿಸಿ ಲೇಖನದಲ್ಲಿ ಅಳವಡಿಸುವ ಯತ್ನಮಾಡಿದ್ದೇನೆ. ಇಂಟರ್ನೆಟ್ ತಂತ್ರಜ್ಞಾನದ ಕೊರತೆಯಿಂದ ಅದರ ಗುಣಮಟ್ಟದಲ್ಲಿ ಕೊರತೆ ಇರಬಹುದು. ಆದರೆ ಅದು ಮಾಹಿತಿಪೂರ್ಣವಾಗಿದೆ.
* ವಿಶೇಷ ಬರಹ/ಸಂಚಿಕೆ -೩೩ [[ಹತ್ತಿ]] ಡಾ.ಶುಶೃತರಿಗೆ ಹತ್ತಿಯ ಬಗ್ಗೆ, ವಿಶೇಷ ಮಾಹಿತಿಗಳನ್ನು ಒದಗಿಸಿದ್ದೇನೆ.
* [[ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ]]
ಈ ಲೇಖನ ಬರೆಯುವ ಇಚ್ಛೆ ಬಹಳದಿನದಿಂದ ಇತ್ತು. ಆದರೆ ಅದಕ್ಕೆ ಸಮಯ ಒದಗಿಬಂದದ್ದು ನನ್ನ ಅಮೆರಿಕ ಯಾತ್ರೆಯ ಸಮಯದಲ್ಲಿ. ನಾನು ಮತ್ತು ನನ್ನ ತಮ್ಮನ ಪರಿವಾರ ಸ್ಯಾನ್ ಬಾರ್ನ್ ಹೊಲದ ಮುಂದೆಯೇ ಡ್ರೈವ್ ಮಾಡಿಕೊಂಡು ಹೋದೆವು. ಪಕ್ಕದಲ್ಲೇ ಮೊನ್ಸ್ಯಾಂಟೋ ಫಾರ್ಮ್ ಇತ್ತು. ತಕ್ಷಣ ನಾನು ನನ್ನ ತಮ್ಮನಿಗೆ ಕಾರ್ ನಿಲ್ಲಿಸುವಂತೆ ಸೂಚಿಸಿ ಹಿಂದಕ್ಕೆ ಓಡಿಹೋಗಿ ಆ ಹೊಲದ ಚಿತ್ರ ಕ್ಲಿಕ್ಕಿಸಿ ಬಂದೆ. ಈ ತರಹದ ವರ್ತನೆ ನನ್ನ ತಮ್ಮನಿಗೆ ವಿಚಿತ್ರವಾಗಿ ತೋರಿದರೂ ಸ್ವತಃ ಸುಪ್ರಸಿದ್ಧಭೌತ ಶಾಸ್ತ್ರಜ್ಞಸಂಶೋಕಧಕನಾದ ಅವನಿಗೆ ಅದರ ಮಹತ್ವ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.
# [[ಭಾರತದಲ್ಲಿ Bt ಹತ್ತಿ]]
# [[ಮಾಂಟ್ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್]]
#
# [[ದಿವಾನ್ ಪೂರ್ಣಯ್ಯ]]
# [[ಬರಾಕ್ ಒಬಾಮ]]
# [[ಮೈಸೂರು ಸಂಸ್ಥಾನದ ದಿವಾನರುಗಳು]]
# [[ಲಾಲ್ಬಾಗ್, ಕೆಂಪು ತೋಟ, ಬೆಂಗಳೂರು]]
# [[ನಾಗತಿಹಳ್ಳಿ ಚಂದ್ರಶೇಖರ್]]
# [[ಢಾಕ ಮಸ್ಲಿನ್ ಬಟ್ಟೆ]]
# [[ಎಡ್ಮಂಡ್ ಕಾರ್ಟ್ ರೈಟ್]]
# [[ಉಸ್ತಾದ್ ಫಯಾಜ್ ಖಾನ್]]
# [[ವರ್ಗ:ಮುಂಬಯಿ ಕನ್ನಡಿಗರು]]
# [[ಹಾರ್ನಿಮನ್ ಸರ್ಕಲ್, ಮುಂಬೈ]]
# [[ಎ.ಎನ್.ಮೂರ್ತಿರಾವ್]]
# [[ಪ್ರತಿಭಾ ಪಾಟೀಲ್]]
# [[ರಾಜಾಬಾಯಿ ಟವರ್]],
# [[ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ]],
# [[ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ]],
# [[ದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಮುಂಬೈ]],
# [[ಕಾಲಾ ಘೋಡ]],
(suMkadavar ೦೫:೦೧, ೨೬ ಸೆಪ್ಟೆಂಬರ್ ೨೦೧೫ (UTC))
ನಾನು ಮುಂಬಯಿನಗರಕ್ಕೆ ಬಂದಾಗಿನಿಂದ 'ಕಾಲಾಘೋಡ' ಎಂಬ ಸ್ಥಳದ ಬಗ್ಗೆ, ನನ್ನ ಗೆಳೆಯರು ಮಾತಾಡಿಕೊಳ್ಳುತ್ತಿದ್ದ ವಿಚಾರ ಕೇಳಿ. ಹಾಗಂದರೇನು ಎಂದು ಅಚ್ಚರಿಪಡುತ್ತಿದ್ದೆ. ಯಾರಬಳಿಯೂ ನನ್ನಆಸಕ್ತಿಯನ್ನು ತಣಿಸುವ ಉತ್ತರ ಸಿಕ್ಕಲಿಲ್ಲ. ಇಂಗ್ಲೀಷ್ ವಿಕಿಪೀಡಿಯವನ್ನು ನಂತರ ಹಲವು ವರ್ಷಗಳ ನಂತರ ಮೊರೆಹೋದೆ. ಆಗ ಕಂಪ್ಯೂಟರ್ ಬಳಕೆ ಇರಲೇ ಇಲ್ಲ. ನಾನು ೧೯೯೭-೯೮ ರಲ್ಲಿ ನನ್ನ ಮಗ ಕೊಂಡುತಂದ ಪುಸ್ತಕ,'ಬಾಂಬೆ ದ ಸಿಟೀಸ್ ವಿದ್ ಇನ್' ಎಂಬ ಶಾರದಾ ದ್ವಿವೇದಿ, ರಾಜೀವ್ ಮೆಹ್ರೊತ್ರ, ರಚಿಸಿದ ಅತ್ಯಂತ ಮಾಹಿತೀಪೂರ್ಣ ಸಚಿತ್ರಪುಸ್ತಕ ಓದಿದ ಮೇಲೆ ಹಲವಾರು ಮಾಹಿತಿಗಳು ನಿಖರವಾಗಿ ತಿಳಿದವು. ಆಗಲೇ ನಾನು ಜೆ.ಆರ್.ಡಿ.ಟಾಟರವರ ಬಗ್ಗೆ ಬಗಳವಾಗಿ ಅಧ್ಯಯನ ಮಾಡಿದೆ. ಮುಂದೆ ನನಗೆ ಬುದ್ಧಿಬಂದು ಕನ್ನಡ ವಿಕೀಪೀಡಿಯ ಮುಟ್ಟುವ ಆತ್ಮವಿಶ್ವಾಸ ೨೦೦೬ ರಲ್ಲಿ ಬಂದಾಗ, ಇಂಗ್ಲೀಷ್ ವಿಕೀಪೀಡಿಯದ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಲೇಖನ ಓದಿ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಪ್ರಯತ್ನಮಾಡಿದಾಗ ಕೆಲವು ತೃಟಿಗಳು ಕಣ್ಣಿಗೆ ಬಿದ್ದವು. ಯಾವ ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯದ ಶಿಲಾನ್ಯಾಸಮಾಡಿದನೋ, ಯಾರ ಹೆಸರಿನಲ್ಲಿ ಆ ಸಂಸ್ಥೆ ಪ್ರಸಿದ್ಧಿ ಪಡೆದಿದೆಯೋ ಆತನ ಬಗ್ಗೆ ತಪ್ಪಾಗಿ ದಾಖಲಿಸಲಾಗಿತ್ತು. ಆಗ ನಾನು ಒಂದು ದಿನ ಮ್ಯೂಸಿಯಂಗೆ ಭೇಟಿನೀಡಿ 'ಕ್ಯುರೇಟರ್' ನ್ನು ಸಂಪರ್ಕಿಸಿ, ಅವರಿಗೆ ತಪ್ಪನ್ನು ವಿವರಿಸಿದೆ. ಅವರಿಗೆ ತಕ್ಷಣ ಆಗುಂತಕ ವೃದ್ಧನೊಬ್ಬ ಅವರ ವಲಯವನ್ನು ಪ್ರವೇಶಿಸಿ ಈ ತರಹದ ವಿವರಣೆ ಕೊಟ್ಟ ವರಸೆ ಹಿಡಿಸಲಿಲ್ಲ. ಅವರಿಗೆ ಮನದಟ್ಟುಮಾಡಲು ನನಗೆ ಬಹಳ ಸಮಯವೇ ಹಿಡಿಯಿತು. ಮ್ಯೂಸಿಯಂ ಮುಂಭಾಗದ ಪ್ರಿನ್ಸ್ ಆಫ್ ವೇಲ್ಸ್ ರ ಪುಥಳಿಯ ಫೋಟೋ (ಮುಂದೆ ಚಕ್ರವರ್ತಿಯ ಪದವಿಯನ್ನು ಗಳಿಸಿದ ೫ ನೆಯ ಜಾರ್ಜ್ ದೊರೆಗಳ)ತೆಗೆಯಲು ಪರವಾನಗಿಗಾಗಿ ಹರಸಾಹಸ ಮಾಡಬೇಕಾಗಿ ಬಂತು. ಮನೆಗೆ ಬಂದು ತಕ್ಷಣ 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ' ಮತ್ತು 'ಕಾಲಾಘೋಡ'ದ ಬಗ್ಗೆ ನನ್ನದೇ ಚಿತ್ರಮಾಹಿತಿಗಳನ್ನು ಅಳವಡಿಸಿ, ಲೇಖನವನ್ನು ಬರೆದು 'ವೆಬ್' ನಲ್ಲಿ ಸೇರಿಸಿದೆ. ಇಂದಿಗೂ ಅದು ಅತ್ಯಂತ ಮಾಹಿತಿಪೂರ್ಣ ಲೇಖನ ಎಂಬ ಆತ್ಮ ವಿಶ್ವಾಸ ನನಗಿದೆ. ಮುಂಬಯಿನಗರದ ಬೈಕುಲ್ಲಾ ಜಿಲ್ಲೆಯ 'ರಾಣಿ ಬಾಗ್' ಗೆ ಹೋಗಿ ಅಲ್ಲಿದ್ದ 'ಪ್ರಿನ್ಸ್ ಆಫ್ ವೇಲ್ಸ್'(೭ ನೆಯ ಕಿಂಗ್ ಎಡ್ವರ್ಡ್) ಪುಠಳಿಯ ಚಿತ್ರ ತೆಗೆದು ಅದನ್ನು ವಿಕಿಲೇಖನಕ್ಕೆ ಅಳವಡಿಸಿದೆ. 'ಇಂಗ್ಲೀಷ್ ವಿಕಿಪೀಡಿಯದ ಆಗಿನ ನಿರ್ವಾಹಕ'ರೊಬ್ಬರು ನನಗೆ ಧನ್ಯವಾದ ತಿಳಿಸಿದ್ದಲ್ಲದೆ ಅದನ್ನು ಸರಿಪಡಿಸಿದ ದಾಖಲೆಯನ್ನು ಇಂದಿಗೂ ಕಾಣಬಹುದು.
# [[ರಾಯಲ್ ಆಲ್ಫ್ರೆಡ್ ಸೇಲರ್ಸ್ ಹೋಮ್, ಮುಂಬೈ]],
# [[ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್,ಮುಂಬೈ]],
# [[ಡೇವಿಡ್ ಸಸೂನ್ ಲೈಬ್ರರಿ, ಮುಂಬೈ]],
# [[ಫ್ಲೋರಾ ಫೌಂಟೆನ್, ಮುಂಬೈ]],
* [[ಪವನಜ]],
* [[ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು]],
# [[ಮುಂಬೈಕನ್ನಡಿಗರು]],
# [[ನಾರಿಮನ್ ಪಾಯಿಂಟ್, ಮುಂಬೈ]],
# [[ಏಷಿಯಾಟಿಕ್ ಲೈಬ್ರರಿ]],
# [[ಬಾಂಬೆ ಹೈಕೋರ್ಟ್, ಮುಂಬೈ]],
# [[ಮೈಸೂರ್ ಅಸೋಸಿಯೇಷನ್, ಮುಂಬೈ]],
# [[ಮುಂಬೈ ಕನ್ನಡ ಸಂಘ, ಮುಂಬೈ]]
# [[ತಾಜ್ ಮಹಲ್ ಹೋಟೆಲ್, ಮುಂಬೈ]],
# [[ಕ್ರಾಫರ್ಡ್ ಮಾರ್ಕೆಟ್, ಮುಂಬೈ]],
# [[ಉಪನಗರಿ ರೈಲ್ವೆ ನಿಲ್ದಾಣಗಳು]].
# [[ಚೆರ್ನಿ ರೋಡ್]],
# [[ಕಲ್ಬದೇವಿ ರೋಡ್]],
# [[ಸ್ಯ್ಯಾಂಡ್ ಹರ್ಸ್ಟ್ ಸ್ಟೇಷನ್]],
# [[ನಾನಾ ಚೌಕ್]],
# [[ಲೋಹರ್ ಚಾಲ್]],
# [[ಗಿರ್ಗಾಂವ್]],
# [[ಪಾರ್ಸಿ ಡೈರಿಫಾರಂ,' ಮುಂಬೈ]],
# [[ಎಸ್ಪ್ಲನೇಡ್ ಪ್ರದೇಶ]],
# [['ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್', ಘಾಟ್ಕೊಪರ್ (ಪ)]],
# [[ಶಿವಾಜಿ ಪಾರ್ಕ್]],
# [[ಶ್ರೀಕೃಷ್ಣ ಬಟಾಟವಡ ಅಂಗಡಿ]],
# [[ಟೈಮ್ಸ್ ಆಫ್ ಇಂಡಿಯ]],
# [[ಮುಂಬೈ ಸಮಾಚಾರ್]],
# [[ವಿಲೆಪಾರ್ಲೆ]],
# [[ಮುಂಬೈ ನಗರದ ಪ್ರಸಿದ್ಧ ವ್ಯಕ್ತಿಗಳು]].
# [[ರುಡ್ಯಾರ್ಡ್ ಕಿಪ್ಲಿಂಗ್]],
# [[ಜೆ.ಆರ್.ಡಿ. ಟಾಟ]],
# [[ಸರ್ ರತನ್ ಟಾಟ]],
# [[ಸರ್ ದೊರಾಬ್ ಟಾಟ]],
# [[ರತನ್ಜಿ ದಾದಾಭಾಯ್ ಟಾಟ]],
# [[ಜಮ್ಸೆಟ್ಜಿ ನುಝರ್ವಾನ್ಜಿ ಟಾಟ]],
# [[ಟಾಟ ವಂಶಜರು]],
# [[ಎಲ್ಫಿನ್ ಸ್ಟನ್]],
# [[ಎಲ್ಫಿನ್ ಸ್ಟನ್]],
# [[ಆಂಗಿಯರ್]],
# [[ಪಾರ್ಸಿಕರು]],
# [[ಖಡಾಪಾರ್ಸಿ]],
# [[ಸರ್. ಕವಾಸ್ ಜಿ ಜೆಹಾಂಗೀರ್ ರೆಡಿಮನಿ]],
# [[ಜಮ್ ಸೆಟ್ ಜಿ ಜೀಜೀಭಾಯ್]],
# [[೨ ನೇ ಬಾರೊನೆಟ್]],
# [[ಕವಾಸ್ ಜಿ ನಾನಾಭಾಯ್ ದಾವರ್]]
# [[ಆರ್. ಕೆ. ಕರಂಜಿಯ]],
# [[ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್]],
# [[ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್]]
# [[ತೆಂಡೂಲ್ಕರ್]],
# [[ಮುಂಬೈ ನಗರದ ಪ್ರಮುಖ ಮಂದಿರಗಳು]]
# [[ಬಾಬುಲ್ ನಾಥ್]],
# [[ಬೆಂಗಳೂರಿನ ಪ್ರಮುಖ ಸಂಸ್ಥೆಗಳು]]
# [[ಬಡಗನಾಡು ಸಂಘ ಹಾಸ್ಟೆಲ್]],
# [[ವಿಶ್ವೇಶ್ವರಪುರಮ್ ಬೇಕರಿ]],
# [[ರಾಮಕೃಷ್ಣ ಸ್ಟ್ಯುಡೆಂಟ್ಸ್ ಹೋಮ್]],
# [[ವಿದ್ಯಾರ್ಥಿ ನಿಲಯ]],
# [[ಉಡುಪಿ ಶ್ರೀಕೃಷ್ಣನಿಲಯ]],
# [[ಪುಣ್ಯಕ್ಷೇತ್ರಗಳು]],
# [[ತಾಳ್ಯ]],
# [[ವಿದುರಾಶ್ವತ್ಥ]],
# [[ಹೊಳಲ್ಕೆರೆ]],
# [[ಮರ,ಗಿಡ, ವೃಕ್ಷಗಳು]]
# [[ಬಿದಿರು]],
# [[ಅಶೋಕ ವೃಕ್ಷ]],
# [[ಸಾಮಾನ್ಯ ಅಸಮಾನ್ಯರು]].
# [[ಸಂಪ್ರದಾಯಗಳ ಹಾಡಿನ ರಾಧಮ್ಮನವರು]],
# [[ಶ್ಯಾನುಭೋಗ್ ತಿಮ್ಮಪ್ಪಯ್ಯನವರು]],
# [[ಹೆಜ್ಜೆ ಕೃಷ್ಟರಾಯರು]],
# [[ಸ್ವಾಮಿಗಳು, ಯೋಗಾಚಾರ್ಯರು]].
# [[ಚಿದಂಬರ ಸ್ವಾಮಿಗಳು]],
# [[ಶಂಕರಲಿಂಗ ಭಗವಾನ್]],
# [[ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು]],
# [[ಕಲಾವಿದರು]],
# [[ರವಿವರ್ಮ]],
# [[ಎನ್. ಮರಿಶಾಮಾಚಾರ್]],
# [[ವಿದ್ವಾಂಸರು, ಸಂಸ್ಕೃತ ಪಂಡಿತರು]].
# [[ಎ.ಆರ್.ಕೃಷ್ಣಶಾಸ್ತ್ರಿ]],
# [[ಮೈಸೂರು ಹಿರಿಯಣ್ಣ]],
# [[ಪತ್ರಿಕೆಗಳು]]
# [[ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ]],
# [[ಆಯುರ್ವೇದ]],
# [[ಸರ್ ಮಿರ್ಜಾ ಇಸ್ಮಾಯಿಲ್]],
# [[ಜಿ. ಎಚ್ . ಕೃಂಬಿಗಲ್]],
# [[ಎಮ್. ಟಿ. ಆರ್ , ಬೆಂಗಳೂರು]]
# [[ಬೆಂಗಳೂರು ವಿಜ್ಞಾನ ವೇದಿಕೆ]],
# [[ಬಿ. ಟಿ.ಎಮ್ ಲೇ ಔಟ್]],
# [[ಸಂಜೀವ್ ಕಪೂರ್]],
# [[ವಿಜಯಾ ಮೆಹ್ತಾ]],
# [[ಸ್ವಾಮಿ ಹರ್ಷಾನಂದ]],
# [[ಡಾ. ಎಂ. ಬಾಲಮುರಳಿ ಕೃಷ್ಣ]],
# [[ಡಾ. ಸುಕನ್ಯಾ ಪ್ರಭಾಕರ್]].
# [[ಯಾಮಿನಿ ಕೃಷ್ಣಮೂರ್ತಿ]],
# [[ಡಾ. ಎ.ಎನ್.ಮೂರ್ತಿರಾಯರು]],
# [[ಪ್ರತಿಭಾಪಾಟೀಲ್]],
# [[ಡಾ.ಎಚ್.ಆರ್.ಚಂದ್ರಶೇಖರ್]]
# [[ಜಾತ್ರೆಗಳು]],
# [[ಬೇಬಿ ಬೆಟ್ಟದ ಜಾತ್ರೆ]],
# [[ಪಾರಿಜಾತ]],
# [[ಚಾರ್ಲ್ಸ್ ಟನ್ ಹೆಸ್ಟನ್]],
# [[ಗ್ರೆಗೊರಿ ಪೆಕ್]],
# [[ಸಿಡ್ನಿ ಪಾಯ್ಶರ್]],
# [[ಎಚ್. ಆರ್. ರಾಮಕೃಷ್ಣರಾವ್]],
# [[ಡಾ. ರಾಮಕೃಷ್ಣ ರಾವ್]],
# [[ಕರ್ಣಾಟಕ ಭಾಗವತ]],
# [[ರಾವ್ ಬಹದ್ದೂರ್ ಹೆಚ್. ಸಿ. ಜವರಾಯ]],
# [[ಡಾ. ಎಮ್. ಎಚ್. ಮರಿಗೌಡ]],
# [[ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್]],
# [[ಜಾನ್ ಕ್ಯಾಮರಾನ್]],
# [[ಆರ್.ಕೆ.ಲಕ್ಷ್ಮಣ್]],
# [[ಬಿ. ಕೆ. ಎಸ್. ಐಯ್ಯಂಗಾರ್]],
# [[ಬಿ.ವಿ.ಎಸ್. ಅಯ್ಯಂಗಾರ್]]
# [[ಬಟ್ಟೆ]],
# [[ಹತ್ತಿ]],
# [[Bt ಹತ್ತಿ]],
# [[ಭಾರತದಲ್ಲಿ ಹತ್ತಿ]],
# [[ಕೆರೆಗಳು]],
# [[ವಿಟೆಟ್]],
# [[ಬಾಬಿ ಜಿಂದಾಲ್]],
# [[ಆಲ್ಗೋರ]],
# [[ಡಾ.ಪಚೋರಿ]],
# [[ನೋಬೆಲ್ ಶಾಂತಿ ವಿಜೇತರು]],
# [[ಹಲ್ದಿರಾಮ್ಸ್]],
# [[ಹೃಷಿಕೇಶ್ ಮುಖರ್ಜಿ]],
# [[ಓ. ಪಿ. ನಯ್ಯರ್]],
# [[ದಿಲೀಪ್ ಕುಮಾರ್ (ಚಿತ್ರ ನಟ]],
# [[ಶ್ಯಾಮ್ ಬೆನಗಲ್]],
# [[ಲತಾ ಮಂಗೇಶ್ಕರ್]],
# ಅಷ್ಟ ವಿನಾಯಕ್,
# [[ಡಾ ಮೋದಿ]],
# [[ಕೈಲಾಸಂ]],
# [[ನೀಳಾದೇವಿ]],
# [[ಯಡಿಯೂರಪ್ಪ]],
# [[ಭಾರತಿ ಸ್ವಾಮಿಗಳು]],
# [[ರಾಗಿಮುದ್ದೆ]],
# [[ರಾಗಿ]],
# [[ನವಣೆ]],
# [[ಎಮ್.ವಿ.ಕಾಮತ್]],
# [[ರಂಗಭೂಮಿ ಕಲಾವಿದರು]],
# [[ನಿಡ್ವಣ್ಣಾಯ ದಂಪತಿಗಳು]] ,
# [[ನಾರಾಯಣ]],
# [[ಆರ್.ಕೆ.ಪದ್ಮನಾಭ]]
# [[ಮೇ ದಿನ'- ವಿಶ್ವಕಾರ್ಮಿಕರ ದಿನ]]
# [[ಭಾರತದ ಚುನಾವಣಾ ಜನಾದೇಶ -೨೦೦೯]]
# [[ಪ್ರಕಾಶ್ ಮೆಹರಾ]]
# [[ಕಮಲಾ ದಾಸ್]]
# ದಿನಕರ ದೇಸಾಯಿ
# [[ಕರ್ಣಾಟಕ ಭಾಗವತ]]
# [[ಆರ್. ಡಿ. ಚಾರ್]]
# [[ಡಾ. ಮೀರಾ ಚಂದ್ರಶೇಖರ್]]
# [[ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ]]
# [[ಯು. ಎಸ್. ಕೃಷ್ಣರಾವ್]]
# [[ಎಮ್. ವಿ. ಕಾಮತ್]]
# [[ಖುಷ್ವಂತ್ ಸಿಂಗ್]]
# [[ವಿದುಷಿ ಶ್ಯಾಮಲಾ ಪ್ರಕಾಶ್]],
# [[ಡಾ.ಜಿ.ವಿ.ಕುಲಕರ್ಣಿ]],
# [[ಡಾ.ವ್ಯಾಸರಾವ ನಿಂಜೂರ]],
# [[ವಿ.ಕೆ.ಮೂರ್ತಿ]],
# [[ರೆವರೆಂಡ್ ಎಫ್ ಕಿಟ್ಟೆಲ್]],
# [[ಟೊರಾಂಟೋನಗರದ ಪ್ರೇಕ್ಷಣೀಯ ಸ್ಥಳಗಳು]]
# [[ಕ್ರಾಸ್ವೇಸ್ ಬಹುಮಹಡಿ ಕಾಂಪ್ಲೆಕ್ಸ್, ಟೊರಾಂಟೋನಗರ]]
#
# [[ವರ್ಗ: ಮುಂಬಯಿ ಕನ್ನಡಿಗರು]]
# [[ಮಲಾಲ ಯೂಸಫ್ ಝಾಯಿ]]
# [[ಶಿವರಾಮ ಕಾರಂತ]]
# [[ಜಿ.ಟಿ.ನಾರಾಯಣ ರಾವ್]]
# [[ಡಾ. ಯು. ಆರ್. ರಾವ್]]
# [[ಎಚ್. ಬಿ.ಎಲ್.ರಾವ್]]
# [[ಆಲೂರು ವೆಂಕಟ ರಾವ್]]
# [[ಗೋಲ್ಡನ್ ಗೇಟ್ ಬ್ರಿಡ್ಜ್, ಸ್ಯಾನ್ ಫ್ರಾನ್ಸಿಸ್ಕೊ]]
# [[ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ]]
# [[ಸತ್ಯ ನಾದೆಳ್ಲ]]
# [[ಡಾ. ವೆಂಕಟರಾಮನ್ ರಾಮಕೃಷ್ಣನ್]]
# [[ಸಿ. ಕೆ. ಪ್ರಹಲಾದ್]]
# [[ಬಾಬಿ ಜಿಂದಾಲ್]]
# [[ಉಮಾ ರಾವ್]]
# [[ಮಣಿಭವನ್, ಮುಂಬಯಿ]]
# [[ಸೈರಾಟ್]]
# [[ನಾಗ್ರಾಜ್ ಮಂಜುಳೆ]]
# [[ಜಂಗಲ್ ಬುಕ್ (೨೦೧೬ ಚಲನಚಿತ್ರ)]]
# [[ಬೆನ್ ಕಿಂಗ್ಸ್ಲಿ]]
# [[ಸಿ.ಎಮ್.ಭಟ್]]
# [[ಅನು ಪಾವಂಜೆ]]
# [[ಚಿತ್ರ ಮಿತ್ರ]]
* (suMkadavar ೦೬:೦೦, ೨ ಅಕ್ಟೋಬರ್ ೨೦೧೫ (UTC)) ದಕ್ಷಿಣ ಮುಂಬಯಿನಲ್ಲಿ ಇರುವ ಈ ಮಹತ್ವದ ಪುಟ್ಟ ಬಂಗಲೆ, ೧೯೧೪ ರಿಂದ ೧೯೩೪ ರ ಸಮಯದಲ್ಲಿ ಮುಂಬಯಿನಗರಕ್ಕೆ ಬಂದಾಗ ಇಳಿದುಕೊಳ್ಳುತ್ತಿದ್ದ ಜಾಗವೆಂಬ ಮಾತ್ರವಲ್ಲದೆ ಹಲವು ಸ್ವಾತಂತ್ರ್ಯ ಸಮರದ ಕಾರ್ಯ ಚಟುವಟಿಗೆಗಳಿಗೆ ಇಂಬುನೀಡಿದ ಸ್ಥಳವೆಂದು ಹೆಸರಾಗಿದೆ. ಈ ಕಟ್ಟಡದ ಟೆರೇಸ್ ಮೇಲೆ ಬ್ರಿಟಿಷರು ಗಾಂಧಿಯವರನ್ನು ಬಂಧಿಸಿ ಜೈಲಿನಲ್ಲಿ ಸೇರಿಸಿದರು. ಅದನ್ನು ನೋಡಲು ಅದೆಷ್ಟೊ ಜನ ಹಾತೊರಿಯುತ್ತಿದ್ದಾರೆ. ಆದರೆ ಮುಂಬಯಿನಲ್ಲೇ ವಾಸವಾಗಿದ್ದ ಹಲವು ವಿಕಿಪೀಡಿಯದ ನಿರ್ವಾಹಕರು ಇದನ್ನು ನೋಡಿದ್ದಾರೆಯೇ ? ನಾನು ಕೆಲವು ವರ್ಷಗಳ ಹಿಂದೆ ಈ ಭವನಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿ, ಇಂಗೀಷ್ ವಿಕಿಪೀಡಿಯದಲ್ಲೂ ದಾಖಲಾಗದ ವಿಚಾರಗಳನ್ನು ಸಚಿತ್ರವಾಗಿ ಪ್ರಕಟಿಸಿರುವೆ.
* ಇನ್ನೂ ಹಲವಾರು ವ್ಯಕ್ತಿ-ಚಿತ್ರ ಲೇಖನಗಳು.
[[ವರ್ಗ:ಸದಸ್ಯರು]]
j8mqv9nrfrz7wuc38yc9oqvyp84z199
ಕರ್ಮವೀರ
0
11764
1371691
1341413
2026-04-19T06:57:44Z
~2026-23878-36
99105
1371691
wikitext
text/x-wiki
[[ಸಂಯುಕ್ತ ಕರ್ನಾಟಕ]] ಬಳಗಕ್ಕೆ ಸೇರಿದ '''ಕರ್ಮವೀರ''' [[ವಾರಪತ್ರಿಕೆ]]ಯ ಜನನ [[೧೯೨೧]]ರ ಫೆಬ್ರುವರಿ ೧೫ ರಂದು ಧಾರವಾಡದಲ್ಲಾಯಿತು.'''ದಿವಾಕರ ರಂಗನಾಥ'''ರಾಯರು,ಹುಕ್ಕೇರಿಕರರು ಈ ವಾರಪತ್ರಿಕೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಷ್ಟ್ರಾಭಿಮಾನಿ ಲೇಖನಗಳಿಂದ ಸರ್ಕಾರದ ಕಾಕದೃಷ್ಟಿಗೆ ಗುರಿಯಾದರೂ,[[೧೯೪೨]] ರವರೆಗೆ ಕುಂಟುತ್ತಾ ಪತ್ರಿಕೆ ನಡೆದುಕೊಂಡು ಬಂತು. ನಂತರದಲ್ಲಿ [[ಡಿ.ವಿ.ಜಿ.]], [[ಕಾರ್ನಾಡ ಸದಾಶಿವರಾವ್]] ಮೊದಲಾದವರ ಸಹಕಾರ ಹಾಗು ಸಾರ್ವಜನಿಕರ ದೇಣಿಗೆಯ ಸಹಾಯದಿಂದ ಮುಂದುವರೆದು, ಕರ್ನಾಟಕ ಸ್ಥಾಪನೆಯ ಆಂದೋಲನದ ಪ್ರಸಾರಕ್ಕೆ ಬೆಂಬಲ ನೀಡಿತು.
==ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ==
*ರಾಷ್ಟ್ರದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಗಳು ಆಗ ಪತ್ರಿಕೆಯ ಮುಖ್ಯ ಧ್ಯೇಯಗಳು. ರಂಗನಾಥ ರಾಮಚಂದ್ರ ದಿವಾಕರ, ರಾಮರಾವ್ ಹುಕ್ಕೇರಿಕರ ಮತ್ತು ಕಬ್ಬೂರ ಮಧ್ವರಾಯರು ಸಂಸ್ಥಾಪಕರು. ಪ್ರಾರಂಭದಲ್ಲಿ ದಿವಾಕರರು ಸಂಪಾದಕರಾಗಿಯೂ ಹುಕ್ಕೇರಿಕರರು ಪ್ರಕಾಶಕ ರಾಗಿಯೂ ಮಧ್ವರಾಯರು ಮುದ್ರಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿದ್ದ ದಿವಾಕರರು ಸರ್ಕಾರದಿಂದ ಬಂಧನಕ್ಕೊಳಗಾದಾಗ ಹುಕ್ಕೇರಿಕರ್ ರಾಮರಾಯರು ಮತ್ತು [[ಆಲೂರ ವೆಂಕಟರಾಯರು]] ಸಂಪಾದಕರಾಗಿ ಕೆಲಸ ನಿರ್ವಹಿಸಿದರು.
*ಪತ್ರಿಕೆ ಪ್ರಾರಂಭವಾದ ಮೂರು ತಿಂಗಳುಗಳಾಗುವಷ್ಟರಲ್ಲಿ ಧಾರವಾಡದ ಕಲೆಕ್ಟರರ ಗಮನ ಸೆಳೆಯಿತು. ಆಲೂರ ವೆಂಕಟರಾಯರು ಬರೆದ ಭೂರಕ್ಕಸಾಯ ಸ್ವಾಹಾ ಎಂಬ ಅಗ್ರ ಲೇಖನ ಆಗಿನ ಸರ್ಕಾರವನ್ನು ಇನ್ನಷ್ಟು ಕೆರಳಿಸಿತು. ಲಾವಣಿಯೊಂದನ್ನು ಮುದ್ರಿಸಿದ್ದಕ್ಕೆ ದಿವಾಕರರು ಶಿಕ್ಷೆ ಅನುಭವಿಸಿದರು. ೧೯೩೨ರಲ್ಲಿ ಕೆಲಕಾಲ ಪತ್ರಿಕೆಯ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ೧೯೩೫ರಲ್ಲಿ ಇದು ಮತ್ತೆ ಪ್ರಾರಂಭವಾದರೂ ಕೆಲವು ತಿಂಗಳು ನಡೆದು ಅನಂತರ ಸರ್ಕಾರದ ಅವಕೃಪೆಗೆ ಈಡಾಗಿ ಮತ್ತೆ ಇದರ ಪ್ರಕಟಣೆ ನಿಂತಿತು.
==ಪುನಃ ಆರಂಭವಾದದ್ದು==
*ಪತ್ರಿಕೆಯ ಪ್ರಕಟಣೆ ಪುನಃ ಆರಂಭವಾದದ್ದು ೧೯೪೦ರಲ್ಲಿ. ಹ.ರಾ. ಪುರೋಹಿತರು ಸಂಪಾದಕರಾಗಿ ಇದರ ಏಳ್ಗೆಗೆ ತುಂಬ ಶ್ರಮಿಸಿದರು. ೧೯೬೮ರಲ್ಲಿ ಇವರು ನಿವೃತ್ತರಾದಾಗ ದಿವಾಕರ ರಂಗರಾಯರು ಮತ್ತೆ ಇದರ ಸಂಪಾದಕತ್ವ ವಹಿಸಿಕೊಂಡರು. [[ಮೊಹರೆ ಹಣಮಂತರಾಯ]]ರು ಮುದ್ರಕ ಪ್ರಕಾಶಕರಾಗಿ ಈ ಪತ್ರಿಕೆಯ ಬೆಳೆವಣಿಗೆಗೆ ಬಹಳ ದುಡಿದರು. ಸ್ವತಃ ಅನೇಕ ದಿಟ್ಟ ಲೇಖನಗಳನ್ನು ಬರೆದರು. ಪ್ರಾರಂಭದಲ್ಲಿ ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಿದ ಈ ಪತ್ರಿಕೆಯಲ್ಲಿ ಆಗ ಅನೇಕ ವೀರ್ಯವತ್ತಾದ ಲೇಖನಗಳು ಪ್ರಕಟವಾದುವು.1947-1951 ಹಿರಿಯ ಸಾಹಿತಿ, ವಿಮರ್ಶಕ,ಕವಿ,ಪತ್ರಕರ್ತ ಬಿ..ಎಚ್.ಶ್ರೀಧರರು ಉಪಸಂಪಾದಕರಾಗಿ ಕೆಲಸ ಮಾಡಿದ್ಧರು.
* [[ಶಂ.ಬಾ. ಜೋಶಿ]], [[ನಾರಾಯಣ ಶರ್ಮ]], ಮಿರ್ಜಿ ಮೊದಲಾದವರು ಆ ಕಾಲದ ಕೆಲವು ಲೇಖಕರು. ಪತ್ರಿಕೆಯ ಪ್ರಕಟಣೆಯನ್ನು ಪುನಃ ಪ್ರಾರಂಭಿಸಿದ ಅನಂತರವೂ ಇದರ ರಾಷ್ಟ್ರಾಭಿಮಾನ ಮುಂದುವರಿಯಿತು. ಜೊತೆಗೆ ಜನತೆಯ ಜ್ಞಾನಭಂಡಾರ ಬೆಳೆಸುವ ಮೇಲ್ಮಟ್ಟದ ಸಾಪ್ತಾಹಿಕ ಪತ್ರಿಕೆಯಾಗಿಯೂ ಇದು ಕಾರ್ಯನಿರ್ವಹಿಸಲಾರಂಭಿಸಿತು. ಮಧ್ಯದಲ್ಲಿ ಕೆಲಕಾಲ ಗಾಂಧಿಯವರ ಹರಿಜನ ಪುರವಣಿಯನ್ನು ಕನ್ನಡದಲ್ಲಿ ಪ್ರಕಟಿಸಲಾಗುತ್ತಿತ್ತು.
*ಎಳೆಯರ ಬಳಗ, ಮಹಿಳಾ ಪ್ರಪಂಚ ಮೊದಲಾದ ವಿಭಾಗಗಳನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ್ದು ಈ ಪತ್ರಿಕೆ, ವೈಚಾರಿಕ ಸಾಹಿತ್ಯ, ಪ್ರಯೋಗಶೀಲತೆ-ಇವು ಇದರ ಇತರ ವೈಶಿಷ್ಟ್ಯಗಳು. ದೀಪಾವಳಿ ಸಂಚಿಕೆಗಳಲ್ಲಿ ಸಾಹಿತ್ಯ, ಧರ್ಮ, ವಿಜ್ಞಾನ, ಅರ್ಥಶಾಸ್ತ್ರಗಳನ್ನು ಕುರಿತ ವೈಚಾರಿಕ ಅಭ್ಯಾಸಪೂರ್ಣ ಲೇಖನಗಳನ್ನು ಪ್ರಕಟಿಸುವುದರೊಂದಿಗೆ, ವಿಚಾರಸಂಕಿರಣ, ವಿವಿಧಭಾಷಾ ಸಾಹಿತ್ಯಗಳ ಪರಿಚಯ, ವಿವಿಧ ಸಮಸ್ಯೆಗಳನ್ನು ಕುರಿತ ಚರ್ಚೆ-ಹೀಗೆ ಒಂದೊಂದು ವರ್ಷ ಒಂದೊಂದು ಹೊಸ ಹೆಜ್ಜೆ ಹಾಕುತ್ತಿದೆ.
*ಧಾರ್ಮಿಕ ಧುರೀಣರ, ಸಮಾಜಸೇವಕರ, ಹಿರಿಯ ಸಾಹಿತಿಗಳೇ ಮುಂತಾದವರ ವಿಶೇಷ ಸಂದರ್ಶನಗಳ ಪ್ರಕಟಣೆ ಪತ್ರಿಕೆಯ ಇನ್ನೊಂದು ವೈಶಿಷ್ಟ್ಯ. ಈಚೆಗೆ ನಾಡಿನ ಮಹಾಪುರುಷರು ಮತ್ತು ಹಿರಿಯ ಸಾಹಿತಿಗಳನ್ನು ಕುರಿತು ವಿಶೇಷ ಸಂಚಿಕೆಗಳನ್ನು ಪ್ರಕಟಿಸುವ ಕ್ರಮವನ್ನು ಪ್ರ ಪ್ರಥಮ ವಾಗಿ ಪ್ರಾರಂಭಿಸಿದೆ. ಹಿರಿಯರು, ಕಿರಿಯರು, ಗೃಹಿಣಿಯರು ಹೀಗೆ ಎಲ್ಲರಿಗೂ ಬೇಕಾದ ಸಚಿತ್ರ ಕೌಟುಂಬಿಕ ಪತ್ರಿಕೆಯೆನಿಸಿದೆ.
*ಸ್ವಲ್ಪಕಾಲ ಸ್ಥಗಿತಗೊಂಡಿದ್ದ ಕಿರೀಟ ಚೌಪತ್ರ ಆಕಾರದ ಈ ಪತ್ರಿಕೆಗೆ ಎರಡು ಬಾರಿ ಜೀವದಾನವಾಗಿತ್ತು. ೧೯೯೨ರಲ್ಲಿ ಮತ್ತೆ ಪ್ರಕಟಣೆಗೆ ಪ್ರಾರಂಭಿಸಿದ ಬಳಿಕ ಗರುಡನಗಿರಿ ನಾಗರಾಜ್ ಅವರು ಹೊಣೆ ನಿರ್ವಹಿಸಿದ್ದರು. ಅನಂತರ ಸಂಪಾದಕರು ಸಾಹಿತಿ ಬಾಬುಕೃಷ್ಣಮೂರ್ತಿ. ೮೫ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಾರಪತ್ರಿಕೆ ಕರ್ಮವೀರ.
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಮವೀರ |ಕರ್ಮವೀರ}}
{{Unreferenced}}
{{Interwikineeded}}
[[ವರ್ಗ:ಕನ್ನಡ ವಾರಪತ್ರಿಕೆಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
9ktrnxjqp82ekc7ra1ywvo51z2hkmuh
ಕೇಪ್ ಟೌನ್
0
17808
1371658
1343336
2026-04-18T18:01:15Z
VASANTH S.N.
728
ವಿಸ್ತರಣೆ ಮತ್ತು ಪರಿಷ್ಕರಣೆ
1371658
wikitext
text/x-wiki
{{Infobox ಊರು
|official_name=ಕೇಪ್ ಟೌನ್
|native_name= Kaapstad (<small>[[ಆಫ್ರಿಕಾನ್ಸ್ ಭಾಷೆ|ಆಫ್ರಿಕಾನ್ಸ್]]</small>)<br />iKapa (<small>[[ಘ್ಸೋಸಾ ಭಾಷೆ|ಘ್ಸೋಸಾ]]</small>)
|nickname=''ತಾಯಿ ನಗರ'', ''ಕಡಲಿನ ಛತ್ರ''
|motto=''Spes Bona'' ([[ಲ್ಯಾಟಿನ್]] ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
|image_skyline=Cape Town CBD TblMnt.jpg
|imagesize=300px
|image_caption=ಕೇಪ್ ಟೌನ್ ನಗರದ ಮಧ್ಯಭಾಗ
|image_flag=
|image_seal=Capetown coa.jpg
|seal_size=
|city_logo=
|citylogo_size=
|subdivision_type=[[ಸಾರ್ವಭೌಮ ದೇಶಗಳ ಪಟ್ಟಿ|ದೇಶ]]
|subdivision_name={{flagicon|South Africa}} [[ದಕ್ಷಿಣ ಆಫ್ರಿಕ]]
|subdivision_type1=ಪ್ರಾಂತ್ಯ
|subdivision_name1=ಪಶ್ಚಿಮ ಕೇಪ್
|subdivision_type2=ಪುರಸಭೆ
|subdivision_name2=ಕೇಪ್ ಟೌನ್ ನಗರ
|government_footnotes =
<ref name="">{{cite web |url=http://www.capetown.gov.za/clusters/viewarticle3.asp?conid=12705 |title=Achmat Ebrahim is the new city manager of Cape Town |accessdate=2007-03-25 |last=Pollack |first=Martin |date=2006-05-31 |publisher=City of Cape Town Metropolitan Municipality |archive-date=2008-04-04 |archive-url=https://web.archive.org/web/20080404124249/http://www.capetown.gov.za/clusters/viewarticle3.asp?conid=12705 |url-status=dead }}</ref>
|government_type=ನಗರಸಭೆ
|leader_title=[[ಮೇಯರ್]]
|leader_name=ಹೆಲನ್ ಜಿಲ್ಲೆ
|leader_title1=ನಗರ ವ್ಯವಸ್ಥಾಪಕ
|leader_name1=ಅಖ್ಮತ್ ಎಬ್ರಾಹಿಂ
|established_title=ಸ್ಥಾಪನೆ
|established_date=೧೬೫೨
|established_title1=ಪುರಸಭಾ ಸರ್ಕಾರ
|established_date1=೧೮೩೯
|area_magnitude=1 E9
|area_footnotes=<ref name="S.Afr. MunDemBoard">{{cite web |url=http://www.demarcation.org.za/PortalPages/Info_1.aspx?type=Metropolitan&code=CPT&Prov=Western%20Cape&sT=Metropolitan&to=&frm=home |title=City of Cape Town |publisher=Municipal Demarcation Board |accessdate=2008-03-23 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|area_total_km2=2454.72
|elevation_max_m = 1590.4
|elevation_min_m = 0
|population_as_of=೨೦೦೭
|population_footnotes=<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref>
|population_total=3497097
|population_density_km2=auto
|timezone=[[South Africa Standard Time|SAST]]
|utc_offset=+2
|latd=33
|latm=55
|latNS=S
|longd=18
|longm=25
|longEW=E
|postal_code_type=ಅಂಚೆ ಕೋಡ್
|postal_code=8000
|area_code=+27 (0)21
|twin1 = [[ಆಚೆನ್]]
|twin1_country = {{flagicon|Germany}} [[ಜರ್ಮನಿ]]
|twin2 = [[ಬ್ಯೂನಸ್ ಐರಿಸ್]]
|twin2_country = {{flagicon|Argentina}} [[ಅರ್ಜೆಂಟೀನ]]
|twin3 = [[ಗ್ಯಾಲ್ವೆಸ್ಟನ್]]
|twin3_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|twin4 = [[ಹೈಫ]]
|twin4_country = {{flagicon|Israel}} [[ಇಸ್ರೇಲ್]]
|twin5 = [[ನೈಸ್]]
|twin5_country = {{flagicon|France}} [[ಫ್ರಾನ್ಸ್]]
|twin6 = [[ಸೇಂಟ್ ಪೀಟರ್ಸ್ಬರ್ಗ್]]<ref>{{citeweb|url=http://eng.gov.spb.ru/figures/ities|title=Saint Petersburg in figures - International and Interregional Ties|publisher=Saint Petersburg City Government|accessdate=2008-03-23|archive-date=2009-02-24|archive-url=https://archive.today/20090224073839/http://eng.gov.spb.ru/figures/ities|url-status=dead}}</ref>
|twin6_country = {{flagicon|Russia}} [[ರಷ್ಯಾ]]
|twin7 = [[ಸಾನ್ ಫ್ರಾನ್ಸಿಸ್ಕೊ]]
|twin7_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|website= [http://www.capetown.gov.za/ www.capetown.gov.za]
}}
'''ಕೇಪ್ ಟೌನ್''' [[ದಕ್ಷಿಣ ಆಫ್ರಿಕ]] ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ [[ಶಾಸಕಾಂಗ ರಾಜಧಾನಿ]] ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ [[ರಾಜಧಾನಿ]]ಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.<ref>{{cite web|url=http://www.expatcapetown.com/why-cape-town.html|title=Why Cape Town is one of the Best Tourist and Expat Destinations}}</ref>
ಕೇಪ್ ಪರ್ಯಾಯದ್ವೀಪದ ಉತ್ತರದ ಕೊನೆಯಲ್ಲಿದೆ. ಜನಸಂಖ್ಯೆ 34,97,097 (೨೦೦೭).<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref> ನಗರದ ನಡುವಣ ಭಾಗ ವ್ಯಾಪಾರಕೇಂದ್ರ. ಅದರ ಮೂರು ಪಾಶ್ರ್ವಗಳಲ್ಲಿ ಉಪನಗರಗಳು ಹಬ್ಬಿವೆ. ನಗರದ ರಸ್ತೆಗಳ ಪೈಕಿ ಆಡರ್ಲಿ ಬೀದಿ ಮುಖ್ಯವಾದ್ದು. ಹೀರೆನ್ಗ್ರಾಕ್ಟ್ನಲ್ಲಿ ಇದು ಮುಂದುವರಿದಿದೆ. ಆಡರ್ಲಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಸರ್ಕಾರಿ ಅವೆನ್ಯೂ ಒಂದು ಸುಂದರ ತಾಣ. ಆಚೀಚೆ ಓಕ್ ಮರಗಳಿಂದ ಕೂಡಿದ ಈ ಮಾರ್ಗದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಆಡರ್ಲಿ ಬೀದಿಯ ಪಶ್ಚಿಮಕ್ಕಿರುವ ಗ್ರೀನ್ ಮಾರ್ಕೆಟ್ ಚೌಕ ಹಿಂದೆ ನಗರದ ಕೇಂದ್ರವಾಗಿತ್ತು. ಇನ್ನೂ ಪಶ್ಚಿಮಕ್ಕಿರುವ ರೀಬೀಕ್ ಚೌಕದಲ್ಲಿ ಹಿಂದೆ ಎತ್ತುಗಳನ್ನು ನೊಗಗಳಿಂದ ಕಳಚಿ ಬಿಡುತ್ತಿದ್ದರು. ಗ್ರ್ಯಾಂಡ್ ಪೆರೇಡ್ ಒಂದು ವಿಸ್ತøತ ದೀರ್ಘಚತುರಸ್ರ ಸ್ಥಳ; ಅಂಗಡಿಗಳ ಕೇಂದ್ರ; ವಾಹನ ಬಿಡಲು ಪ್ರಶಸ್ತ.
==ಕಟ್ಟಡಗಳು==
ಕೇಪ್ ಟೌನಿನಲ್ಲಿರುವ ಕಟ್ಟಡಗಳ ಪೈಕಿ ಅತ್ಯಂತ ಪುರಾತನವಾದ್ದು ಅಲ್ಲಿಯ ದುರ್ಗ; ಗ್ರ್ಯಾಂಡ್ ಪೆರೇಡಿನ ಬಳಿ ಇದೆ. 1666ರಲ್ಲಿ ಇದನ್ನು ನಿರ್ಮಿಸಲಾಯಿತು. 1652ರಲ್ಲಿ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯ ಬದಲು ಇದನ್ನು ಕಟ್ಟಲಾಯಿತು. ಆಡರ್ಲಿ ಬೀದಿಯಲ್ಲಿರುವ ಡಚ್ ಸುಧಾರಿತ ಚರ್ಚು ದಕ್ಷಿಣ ಆಫ್ರಿಕದಲ್ಲಿರುವ ಈ ಪಂಗಡದ ಚರ್ಚುಗಳ ಪೈಕಿ ಅತ್ಯಂತ ಹಳೆಯದು. ಇದರ ನಿರ್ಮಾಣ ಆರಂಭವಾದ್ದು 1699ರಲ್ಲಿ. ಆಗಿನ ಭಾಗವಾಗಿ ಉಳಿದಿರತಕ್ಕದ್ದು ಗಂಟೆಯ ಗೋಪುರ ಮಾತ್ರ. ಕೇಪ್ ಟೌನಿನಲ್ಲಿ ಆಂಗ್ಲಿಕನ್ ಮತ್ತು ರೋಮನ್ ಕೆಥೊಲಿಕ್ ಚರ್ಚ್ಗಳೂ ಇವೆ. ಡಾರ್ಲಿಂಗ್ ಬೀದಿಯಲ್ಲಿರುವ ನಗರಭವನವನ್ನು 1905ರಲ್ಲಿ ಕಟ್ಟಲಾಯಿತು. ಅದರ ಬದಲು 1960ರಲ್ಲಿ ರಾಗೆಬಾಯಿಯಲ್ಲಿ ಆಧುನಿಕ ಪೌರಕೇಂದ್ರವೊಂದನ್ನು ನಿರ್ಮಿಸಿದೆ. ಮಹಾ ಅಂಚೆಕಚೇರಿ ಒಂದು ಎತ್ತರದ ಕಟ್ಟಡ. ಇದರ ನಿರ್ಮಾಣವನ್ನು 1942ರಲ್ಲಿ ಮುಗಿಸಲಾಯಿತು. ಸರ್ಕಾರಿ ಭವನ, ದಕ್ಷಿಣ ಆಫ್ರಿಕ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಆಫ್ರಿಕ ವಸ್ತುಸಂಗ್ರಹಾಲಯ, ಹಳೆಯ ಪರಮೋಚ್ಚ ನ್ಯಾಯಾಲಯ ಕಟ್ಟಡ ಇವು ಇತರ ಕೆಲವು ಪ್ರೇಕ್ಷಣೀಯ ಭವನಗಳು. ನಗರದ ಪೂರ್ವಕ್ಕೆ 3 ಮೈ. ದೂರದಲ್ಲಿ ಖಗೋಳವೀಕ್ಷಣಾಲಯ (1827-28) ಇದೆ. ದಕ್ಷಿಣಾರ್ಧಗೋಳದ ಮುಖ್ಯ ವೀಕ್ಷಣಾಲಯಗಳಲ್ಲಿ ಇದೊಂದು.
==ಸಾರ್ವಜನಿಕ ಸ್ಥಳಗಳು==
ಕೇಪ್ಟೌನ್ ವಿಶ್ವವಿದ್ಯಾಲಯ ಗುಡ್ಡದ ಮೇಲಿದೆ. 1829ರಲ್ಲಿ ಆಫ್ರಿಕನ್ ಕಾಲೇಜಾಗಿ ಪ್ರಾರಂಭವಾದ ಸಂಸ್ಥೆ 1918ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತು. ಗ್ರೂಟ್ಷೂರ್ನಲ್ಲಿ ಪ್ರಧಾನಿಯ ಅಧಿಕೃತ ನಿವಾಸವುಂಟು. ಅದರ ಬಳಿಯಲ್ಲೇ ರ್ಹೋಡ್ಸ್ ಸ್ಮಾರಕವೂ 18ನೆಯ ಶತಮಾನದ ಡಚ್ ಗಿರಣಿಯೊಂದೂ ರಾಷ್ಟ್ರೀಯ ಸಸ್ಯಶಾಸ್ತ್ರಕ ಉದ್ಯಾನವೂ ಇವೆ. ಪೌರಸಭಾ ಸಾರ್ವಜನಿಕ ಉದ್ಯಾನ, ಕ್ಲೇರ್ಮಾಂಟ್ ಸಾರ್ವಜನಿಕ ಉದ್ಯಾನ, ವಿನ್ಬರ್ಗ್ ಪಾರ್ಕ್-ಇವು ಕೆಲವು ಮುಖ್ಯ ಉದ್ಯಾನಗಳು.
==ಸಾರಿಗೆ ವ್ಯವಸ್ಥೆ==
ನಗರದಲ್ಲಿ ಎರಡು ಮುಖ್ಯ ಸಾರಿಗೆ ವ್ಯವಸ್ಥೆಗಳಿವೆ. ಉಪನಗರ ವಿದ್ಯುತ್ ರೈಲ್ವೆ ಸರ್ಕಾರಿ ಒಡೆತನದ್ದು. ಕೇಪ್ ಟೌನ್ ರೈಲುನಿಲ್ದಾಣದಿಂದ ದಕ್ಷಿಣದ ಉಪನಗರವನ್ನು ಹಾದು ಸೈಮನ್ಟೌನ್ಗೆ ಒಂದು ಮಾರ್ಗವಿದೆ. ಇದಕ್ಕೆ ಹಲವು ಕವಲುಗಳು ಉಂಟು. ಬಸ್ಗಳು ಸಂಚರಿಸುತ್ತವೆ. ಟೇಬಲ್ ಪರ್ವತದ ತಂತಿದಾರಿ ಕೇಪ್ ಟೌನಿನ ವೈಶಿಷ್ಟ್ಯ. ಇದು ಪರ್ವತದ ಶಿಖರಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಅಲ್ಲಿಂದ ನಗರದ ನೋಟ ಅತ್ಯಂತ ರಮಣೀಯ. ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯ ಕೊನೆಯ ನಿಲ್ದಾಣ ಕೇಪ್ಟೌನ್. ಇಲ್ಲಿಂದ ದಕ್ಷಿಣ ಆಫ್ರಿಕದ ಎಲ್ಲ ಮುಖ್ಯ ಸ್ಥಳಗಳಿಗೂ ರೈಲ್ವೆ ಸಂಪರ್ಕವುಂಟು. ನಗರಕ್ಕೆ 12 ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.
==ವಾಣಿಜ್ಯೋದ್ಯಮ==
ದಕ್ಷಿಣ ಆಫ್ರಿಕದ ಮುಖ್ಯ ಬಂದರು ಕೇಪ್ಟೌನ್. [[ಚಿನ್ನ]], [[ವಜ್ರ]] ಮತ್ತು ಹಣ್ಣುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರಗೆಲಸ, [[ನೌಕಾ ನಿರ್ಮಾಣ]], ಫಲಸಾರ ಉತ್ಪಾದನೆ, [[ಸಿಮೆಂಟ್]], [[ಕಲ್ನಾರು]], [[ರಸಗೊಬ್ಬರ|ರಾಸಾಯನಿಕ ಗೊಬ್ಬರ]], ಬಣ್ಣ, [[ಪ್ಲಾಸ್ಟಿಕ್]], [[ಪಾದರಕ್ಷೆ ತಯಾರಿಕೆ|ಪಾದರಕ್ಷೆ]], [[ಸಾಬೂನು]], [[ಬಟ್ಟೆ|ಜವಳಿ]], [[ಎಂಜಿನಿಯರಿಂಗ್]], ವಿದ್ಯುದುಪಕರಣ, [[ಮದ್ಯ ಪಾನೀಯ|ಮದ್ಯ]] ಮತ್ತು [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್ಯುಕ್ತ ಪಾನೀಯ)|ಮದ್ಯಸಾರ]] ಕೈಗಾರಿಕೆಗಳಿವೆ.
==ಹವಾಮಾನ==
ಕೇಪ್ಟೌನಿನ ಉಷ್ಣತೆ 52ಲಿ ಫ್ಯಾ.-68ಲಿ ಫ್ಯಾ. ವಾರ್ಷಿಕ ಸರಾಸರಿ ಮಳೆ ಸು.25''. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಡುಹೂಗಳು ಎಲ್ಲೆಲ್ಲೂ ಅರಳಿ ಕಣ್ಮನ ಸೆಳೆಯುವ ದೃಶ್ಯಗಳನ್ನು ವಿರಚಿಸುತ್ತವೆ. ಆಗ ಇಲ್ಲಿ ವಸಂತಋತು. ಸಮುದ್ರತೀರದ ನುಣ್ಣನೆಯ, ಹಳದಿ ಬಣ್ಣದ ಮರಳು ಮತ್ತು ಹಿತಕರವಾದ ಬಿಸಿಲು ಇವುಗಳಿಂದಾಗಿ ಕೇಪ್ಟೌನ್ ಪ್ರವಾಸಿಗಳಿಗೆ ತುಂಬ ಪ್ರಿಯವಾದ ತಾಣವಾಗಿದೆ.''
==ಇತಿಹಾಸ==
1448ರಲ್ಲಿ ಬಾರ್ತೊಲೋಮ್ಯು ಡೀಯುಷ್ ಮತ್ತು 1497ರಲ್ಲಿ ವಾಸ್ಕೋಡಗ್ಯಾಮ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಸಮುದ್ರಯಾನ ಮಾಡಿದಂದಿನಿಂದ ದೂರಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣ ಮಾಡುವ ಹಡಗುಗಳಿಗೆ ಕೇಪ್ಟೌನ್ ತಂಗುದಾಣವಾಗಿದೆ. ಈಗ ಕೇಪ್ಟೌನ್ ನಗರ ಇರುವ ಸ್ಥಳಕ್ಕೆ ಡಚ್ಚರು ಮೊದಲು ವಲಸೆ ಬಂದದ್ದು 1652ರಲ್ಲಿ. ಇವರು ಟೇಬಲ್ ಖಾರಿಯ ತೀರದಲ್ಲಿ ಮಣ್ಣಿನ ಗೋಡೆಗಳ ಕೋಟೆಯಲ್ಲಿ ವಾಸಿಸತೊಡಗಿದರು. ಇಂದು ಇರುವ ವೌಬನ್ ಶೈಲಿಯ ಕೋಟೆಯ ನಿರ್ಮಾಣಕಾರ್ಯ ಮುಗಿದದ್ದು 1780ರಲ್ಲಿ. ಇಂದು ಇದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾಗಿದೆ. ಇದನ್ನು ಸಂರಕ್ಷಿಸಲಾಗಿದೆ. 1780ರ ಹೊತ್ತಿಗೆ, ತುಂಬ ಎಚ್ಚರಿಕೆಯಿಂದ ನಗರದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಆ ಯೋಜನೆಗನುಗುಣವಾಗಿ ನಗರನಿರ್ಮಾಣವೂ ನಡೆದಿತ್ತು. ಸೈನಿಕ ಕಾರ್ಯಾಚರಣೆಯ ನೆಲೆಯಾಗಿ [[ಫ್ರೆಂಚ್|ಫ್ರೆಂಚ]]ರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವ ದೃಷ್ಟಿಯಿಂದ 1795ರಲ್ಲಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ]]ರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಎಂಟು ವರ್ಷಗಳ ಅನಂತರ ಇದನ್ನು ಡಚ್ಚರಿಗೇ ಹಿಂದಿರುಗಿಸಿದರು. ಮತ್ತೊಮ್ಮೆ 1814ರಲ್ಲಿ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಯಿತು. ಆಗ ಈ ನಗರ ತೀವ್ರಗತಿಯಲ್ಲಿ ಬೆಳೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇದು ಕೇಪ್ ವಸಾಹತಿನ ರಾಜಧಾನಿಯಾಗಿಯೇ ಮುಂದುವರಿಯಿತು. ಗುಲಾಮರ ವ್ಯಾಪಾರ ಇಳಿಮುಖವಾಗಿ 1876ರಲ್ಲಿ ಅದು ಬಹಿಷ್ಕøತವಾಗಿ ಪರಿಣಮಿಸಿದ್ದರಿಂದಲೂ 1869ರಲ್ಲಿ [[ಸುಯೆಜ್ ಕಾಲುವೆ|ಸೂಯೆಜ್ ಕಾಲುವೆ]] ಆರಂಭವಾಗಿ ಪೂರ್ವದ ರಾಷ್ಟ್ರಗಳಿಗೆ ಹತ್ತಿರದ ಸಮುದ್ರಸಂಪರ್ಕ ಸಾಧ್ಯವಾದ್ದರಿಂದಲೂ ಈ ನಗರದ ಪ್ರಾಶಸ್ತ್ಯ ಕಡಿಮೆಯಾಗುವ ಸಂಭವವಿತ್ತು. ಆದರೆ ಆ ವೇಳೆಗೆ [[ಚಿನ್ನ]]ದ (1866) ಮತ್ತು ವಜ್ರದ (1867) ಗಣಿಗಳನ್ನು ಪತ್ತೆಹಚ್ಚಲಾಯಿತು. 1910ರಲ್ಲಿ ರೂಪುಗೊಂಡ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ಇದು ಕೇಪ್ ಪ್ರಾಂತ್ಯದ ರಾಜಧಾನಿಯಾಗಿ ಪರಿಣಮಿಸಿದಾಗ, ಇದನ್ನು ಒಕ್ಕೂಟದ ವೈಧಾನಿಕ ರಾಜಧಾನಿಯನ್ನಾಗಿಯೂ ಸ್ವೀಕರಿಸಲಾಯಿತು. 1947ರಲ್ಲಿ 6ನೆಯ ಜಾರ್ಜ್ ದೊರೆ ಇಲ್ಲಿಗೆ ಅಧಿಕೃತ ಭೇಟಿಯಿತ್ತಾಗ ಇಲ್ಲಿಯ ಪಾರ್ಲಿಮೆಂಟಿನ ಅಧಿವೇಶನವನ್ನು ಉದ್ಘಾಟಿಸಲಾಯಿತು.
== ಉಲ್ಲೇಖಗಳು ==
{{reflist|2}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಟೌನ್}}
[[ವರ್ಗ:ಆಫ್ರಿಕ ಖಂಡದ ಪ್ರಮುಖ ನಗರಗಳು]]
n17t1vn17e7dttb7ux2lotge20ooogp
1371659
1371658
2026-04-18T18:02:53Z
VASANTH S.N.
728
ಚಿತ್ರ ಅಳವಡಿಕೆ
1371659
wikitext
text/x-wiki
{{Infobox ಊರು
|official_name=ಕೇಪ್ ಟೌನ್
|native_name= Kaapstad (<small>[[ಆಫ್ರಿಕಾನ್ಸ್ ಭಾಷೆ|ಆಫ್ರಿಕಾನ್ಸ್]]</small>)<br />iKapa (<small>[[ಘ್ಸೋಸಾ ಭಾಷೆ|ಘ್ಸೋಸಾ]]</small>)
|nickname=''ತಾಯಿ ನಗರ'', ''ಕಡಲಿನ ಛತ್ರ''
|motto=''Spes Bona'' ([[ಲ್ಯಾಟಿನ್]] ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
|image_skyline=Cape Town CBD TblMnt.jpg
|imagesize=300px
|image_caption=ಕೇಪ್ ಟೌನ್ ನಗರದ ಮಧ್ಯಭಾಗ
|image_flag=
|image_seal=Capetown coa.jpg
|seal_size=
|city_logo=
|citylogo_size=
|subdivision_type=[[ಸಾರ್ವಭೌಮ ದೇಶಗಳ ಪಟ್ಟಿ|ದೇಶ]]
|subdivision_name={{flagicon|South Africa}} [[ದಕ್ಷಿಣ ಆಫ್ರಿಕ]]
|subdivision_type1=ಪ್ರಾಂತ್ಯ
|subdivision_name1=ಪಶ್ಚಿಮ ಕೇಪ್
|subdivision_type2=ಪುರಸಭೆ
|subdivision_name2=ಕೇಪ್ ಟೌನ್ ನಗರ
|government_footnotes =
<ref name="">{{cite web |url=http://www.capetown.gov.za/clusters/viewarticle3.asp?conid=12705 |title=Achmat Ebrahim is the new city manager of Cape Town |accessdate=2007-03-25 |last=Pollack |first=Martin |date=2006-05-31 |publisher=City of Cape Town Metropolitan Municipality |archive-date=2008-04-04 |archive-url=https://web.archive.org/web/20080404124249/http://www.capetown.gov.za/clusters/viewarticle3.asp?conid=12705 |url-status=dead }}</ref>
|government_type=ನಗರಸಭೆ
|leader_title=[[ಮೇಯರ್]]
|leader_name=ಹೆಲನ್ ಜಿಲ್ಲೆ
|leader_title1=ನಗರ ವ್ಯವಸ್ಥಾಪಕ
|leader_name1=ಅಖ್ಮತ್ ಎಬ್ರಾಹಿಂ
|established_title=ಸ್ಥಾಪನೆ
|established_date=೧೬೫೨
|established_title1=ಪುರಸಭಾ ಸರ್ಕಾರ
|established_date1=೧೮೩೯
|area_magnitude=1 E9
|area_footnotes=<ref name="S.Afr. MunDemBoard">{{cite web |url=http://www.demarcation.org.za/PortalPages/Info_1.aspx?type=Metropolitan&code=CPT&Prov=Western%20Cape&sT=Metropolitan&to=&frm=home |title=City of Cape Town |publisher=Municipal Demarcation Board |accessdate=2008-03-23 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|area_total_km2=2454.72
|elevation_max_m = 1590.4
|elevation_min_m = 0
|population_as_of=೨೦೦೭
|population_footnotes=<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref>
|population_total=3497097
|population_density_km2=auto
|timezone=[[South Africa Standard Time|SAST]]
|utc_offset=+2
|latd=33
|latm=55
|latNS=S
|longd=18
|longm=25
|longEW=E
|postal_code_type=ಅಂಚೆ ಕೋಡ್
|postal_code=8000
|area_code=+27 (0)21
|twin1 = [[ಆಚೆನ್]]
|twin1_country = {{flagicon|Germany}} [[ಜರ್ಮನಿ]]
|twin2 = [[ಬ್ಯೂನಸ್ ಐರಿಸ್]]
|twin2_country = {{flagicon|Argentina}} [[ಅರ್ಜೆಂಟೀನ]]
|twin3 = [[ಗ್ಯಾಲ್ವೆಸ್ಟನ್]]
|twin3_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|twin4 = [[ಹೈಫ]]
|twin4_country = {{flagicon|Israel}} [[ಇಸ್ರೇಲ್]]
|twin5 = [[ನೈಸ್]]
|twin5_country = {{flagicon|France}} [[ಫ್ರಾನ್ಸ್]]
|twin6 = [[ಸೇಂಟ್ ಪೀಟರ್ಸ್ಬರ್ಗ್]]<ref>{{citeweb|url=http://eng.gov.spb.ru/figures/ities|title=Saint Petersburg in figures - International and Interregional Ties|publisher=Saint Petersburg City Government|accessdate=2008-03-23|archive-date=2009-02-24|archive-url=https://archive.today/20090224073839/http://eng.gov.spb.ru/figures/ities|url-status=dead}}</ref>
|twin6_country = {{flagicon|Russia}} [[ರಷ್ಯಾ]]
|twin7 = [[ಸಾನ್ ಫ್ರಾನ್ಸಿಸ್ಕೊ]]
|twin7_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|website= [http://www.capetown.gov.za/ www.capetown.gov.za]
}}
'''ಕೇಪ್ ಟೌನ್''' [[ದಕ್ಷಿಣ ಆಫ್ರಿಕ]] ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ [[ಶಾಸಕಾಂಗ ರಾಜಧಾನಿ]] ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ [[ರಾಜಧಾನಿ]]ಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.<ref>{{cite web|url=http://www.expatcapetown.com/why-cape-town.html|title=Why Cape Town is one of the Best Tourist and Expat Destinations}}</ref>
ಕೇಪ್ ಪರ್ಯಾಯದ್ವೀಪದ ಉತ್ತರದ ಕೊನೆಯಲ್ಲಿದೆ. ಜನಸಂಖ್ಯೆ 34,97,097 (೨೦೦೭).<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref> ನಗರದ ನಡುವಣ ಭಾಗ ವ್ಯಾಪಾರಕೇಂದ್ರ. ಅದರ ಮೂರು ಪಾಶ್ರ್ವಗಳಲ್ಲಿ ಉಪನಗರಗಳು ಹಬ್ಬಿವೆ. ನಗರದ ರಸ್ತೆಗಳ ಪೈಕಿ ಆಡರ್ಲಿ ಬೀದಿ ಮುಖ್ಯವಾದ್ದು. ಹೀರೆನ್ಗ್ರಾಕ್ಟ್ನಲ್ಲಿ ಇದು ಮುಂದುವರಿದಿದೆ. ಆಡರ್ಲಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಸರ್ಕಾರಿ ಅವೆನ್ಯೂ ಒಂದು ಸುಂದರ ತಾಣ. ಆಚೀಚೆ ಓಕ್ ಮರಗಳಿಂದ ಕೂಡಿದ ಈ ಮಾರ್ಗದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಆಡರ್ಲಿ ಬೀದಿಯ ಪಶ್ಚಿಮಕ್ಕಿರುವ ಗ್ರೀನ್ ಮಾರ್ಕೆಟ್ ಚೌಕ ಹಿಂದೆ ನಗರದ ಕೇಂದ್ರವಾಗಿತ್ತು. ಇನ್ನೂ ಪಶ್ಚಿಮಕ್ಕಿರುವ ರೀಬೀಕ್ ಚೌಕದಲ್ಲಿ ಹಿಂದೆ ಎತ್ತುಗಳನ್ನು ನೊಗಗಳಿಂದ ಕಳಚಿ ಬಿಡುತ್ತಿದ್ದರು. ಗ್ರ್ಯಾಂಡ್ ಪೆರೇಡ್ ಒಂದು ವಿಸ್ತøತ ದೀರ್ಘಚತುರಸ್ರ ಸ್ಥಳ; ಅಂಗಡಿಗಳ ಕೇಂದ್ರ; ವಾಹನ ಬಿಡಲು ಪ್ರಶಸ್ತ.
==ಕಟ್ಟಡಗಳು==
ಕೇಪ್ ಟೌನಿನಲ್ಲಿರುವ ಕಟ್ಟಡಗಳ ಪೈಕಿ ಅತ್ಯಂತ ಪುರಾತನವಾದ್ದು ಅಲ್ಲಿಯ ದುರ್ಗ; ಗ್ರ್ಯಾಂಡ್ ಪೆರೇಡಿನ ಬಳಿ ಇದೆ. 1666ರಲ್ಲಿ ಇದನ್ನು ನಿರ್ಮಿಸಲಾಯಿತು. 1652ರಲ್ಲಿ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯ ಬದಲು ಇದನ್ನು ಕಟ್ಟಲಾಯಿತು. ಆಡರ್ಲಿ ಬೀದಿಯಲ್ಲಿರುವ ಡಚ್ ಸುಧಾರಿತ ಚರ್ಚು ದಕ್ಷಿಣ ಆಫ್ರಿಕದಲ್ಲಿರುವ ಈ ಪಂಗಡದ ಚರ್ಚುಗಳ ಪೈಕಿ ಅತ್ಯಂತ ಹಳೆಯದು. ಇದರ ನಿರ್ಮಾಣ ಆರಂಭವಾದ್ದು 1699ರಲ್ಲಿ. ಆಗಿನ ಭಾಗವಾಗಿ ಉಳಿದಿರತಕ್ಕದ್ದು ಗಂಟೆಯ ಗೋಪುರ ಮಾತ್ರ. ಕೇಪ್ ಟೌನಿನಲ್ಲಿ ಆಂಗ್ಲಿಕನ್ ಮತ್ತು ರೋಮನ್ ಕೆಥೊಲಿಕ್ ಚರ್ಚ್ಗಳೂ ಇವೆ. ಡಾರ್ಲಿಂಗ್ ಬೀದಿಯಲ್ಲಿರುವ ನಗರಭವನವನ್ನು 1905ರಲ್ಲಿ ಕಟ್ಟಲಾಯಿತು. ಅದರ ಬದಲು 1960ರಲ್ಲಿ ರಾಗೆಬಾಯಿಯಲ್ಲಿ ಆಧುನಿಕ ಪೌರಕೇಂದ್ರವೊಂದನ್ನು ನಿರ್ಮಿಸಿದೆ. ಮಹಾ ಅಂಚೆಕಚೇರಿ ಒಂದು ಎತ್ತರದ ಕಟ್ಟಡ. ಇದರ ನಿರ್ಮಾಣವನ್ನು 1942ರಲ್ಲಿ ಮುಗಿಸಲಾಯಿತು. ಸರ್ಕಾರಿ ಭವನ, ದಕ್ಷಿಣ ಆಫ್ರಿಕ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಆಫ್ರಿಕ ವಸ್ತುಸಂಗ್ರಹಾಲಯ, ಹಳೆಯ ಪರಮೋಚ್ಚ ನ್ಯಾಯಾಲಯ ಕಟ್ಟಡ ಇವು ಇತರ ಕೆಲವು ಪ್ರೇಕ್ಷಣೀಯ ಭವನಗಳು. ನಗರದ ಪೂರ್ವಕ್ಕೆ 3 ಮೈ. ದೂರದಲ್ಲಿ ಖಗೋಳವೀಕ್ಷಣಾಲಯ (1827-28) ಇದೆ. ದಕ್ಷಿಣಾರ್ಧಗೋಳದ ಮುಖ್ಯ ವೀಕ್ಷಣಾಲಯಗಳಲ್ಲಿ ಇದೊಂದು.
==ಸಾರ್ವಜನಿಕ ಸ್ಥಳಗಳು==
ಕೇಪ್ಟೌನ್ ವಿಶ್ವವಿದ್ಯಾಲಯ ಗುಡ್ಡದ ಮೇಲಿದೆ. 1829ರಲ್ಲಿ ಆಫ್ರಿಕನ್ ಕಾಲೇಜಾಗಿ ಪ್ರಾರಂಭವಾದ ಸಂಸ್ಥೆ 1918ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತು. ಗ್ರೂಟ್ಷೂರ್ನಲ್ಲಿ ಪ್ರಧಾನಿಯ ಅಧಿಕೃತ ನಿವಾಸವುಂಟು. ಅದರ ಬಳಿಯಲ್ಲೇ ರ್ಹೋಡ್ಸ್ ಸ್ಮಾರಕವೂ 18ನೆಯ ಶತಮಾನದ ಡಚ್ ಗಿರಣಿಯೊಂದೂ ರಾಷ್ಟ್ರೀಯ ಸಸ್ಯಶಾಸ್ತ್ರಕ ಉದ್ಯಾನವೂ ಇವೆ. ಪೌರಸಭಾ ಸಾರ್ವಜನಿಕ ಉದ್ಯಾನ, ಕ್ಲೇರ್ಮಾಂಟ್ ಸಾರ್ವಜನಿಕ ಉದ್ಯಾನ, ವಿನ್ಬರ್ಗ್ ಪಾರ್ಕ್-ಇವು ಕೆಲವು ಮುಖ್ಯ ಉದ್ಯಾನಗಳು.
==ಸಾರಿಗೆ ವ್ಯವಸ್ಥೆ==
ನಗರದಲ್ಲಿ ಎರಡು ಮುಖ್ಯ ಸಾರಿಗೆ ವ್ಯವಸ್ಥೆಗಳಿವೆ. ಉಪನಗರ ವಿದ್ಯುತ್ ರೈಲ್ವೆ ಸರ್ಕಾರಿ ಒಡೆತನದ್ದು. ಕೇಪ್ ಟೌನ್ ರೈಲುನಿಲ್ದಾಣದಿಂದ ದಕ್ಷಿಣದ ಉಪನಗರವನ್ನು ಹಾದು ಸೈಮನ್ಟೌನ್ಗೆ ಒಂದು ಮಾರ್ಗವಿದೆ. ಇದಕ್ಕೆ ಹಲವು ಕವಲುಗಳು ಉಂಟು. ಬಸ್ಗಳು ಸಂಚರಿಸುತ್ತವೆ. ಟೇಬಲ್ ಪರ್ವತದ ತಂತಿದಾರಿ ಕೇಪ್ ಟೌನಿನ ವೈಶಿಷ್ಟ್ಯ. ಇದು ಪರ್ವತದ ಶಿಖರಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಅಲ್ಲಿಂದ ನಗರದ ನೋಟ ಅತ್ಯಂತ ರಮಣೀಯ. ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯ ಕೊನೆಯ ನಿಲ್ದಾಣ ಕೇಪ್ಟೌನ್. ಇಲ್ಲಿಂದ ದಕ್ಷಿಣ ಆಫ್ರಿಕದ ಎಲ್ಲ ಮುಖ್ಯ ಸ್ಥಳಗಳಿಗೂ ರೈಲ್ವೆ ಸಂಪರ್ಕವುಂಟು. ನಗರಕ್ಕೆ 12 ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.
==ವಾಣಿಜ್ಯೋದ್ಯಮ==
{{wide image|Ciudad del Cabo desde Cabeza de León, Sudáfrica, 2018-07-22, DD 20-23 PAN.jpg|850px|Cape Town's [[City Bowl]] and [[Cape Town CBD|CBD]] viewed from [[Lion's Head (Cape Town)|Lion's Head]] in May (late autumn)}}
ದಕ್ಷಿಣ ಆಫ್ರಿಕದ ಮುಖ್ಯ ಬಂದರು ಕೇಪ್ಟೌನ್. [[ಚಿನ್ನ]], [[ವಜ್ರ]] ಮತ್ತು ಹಣ್ಣುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರಗೆಲಸ, [[ನೌಕಾ ನಿರ್ಮಾಣ]], ಫಲಸಾರ ಉತ್ಪಾದನೆ, [[ಸಿಮೆಂಟ್]], [[ಕಲ್ನಾರು]], [[ರಸಗೊಬ್ಬರ|ರಾಸಾಯನಿಕ ಗೊಬ್ಬರ]], ಬಣ್ಣ, [[ಪ್ಲಾಸ್ಟಿಕ್]], [[ಪಾದರಕ್ಷೆ ತಯಾರಿಕೆ|ಪಾದರಕ್ಷೆ]], [[ಸಾಬೂನು]], [[ಬಟ್ಟೆ|ಜವಳಿ]], [[ಎಂಜಿನಿಯರಿಂಗ್]], ವಿದ್ಯುದುಪಕರಣ, [[ಮದ್ಯ ಪಾನೀಯ|ಮದ್ಯ]] ಮತ್ತು [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್ಯುಕ್ತ ಪಾನೀಯ)|ಮದ್ಯಸಾರ]] ಕೈಗಾರಿಕೆಗಳಿವೆ.
==ಹವಾಮಾನ==
ಕೇಪ್ಟೌನಿನ ಉಷ್ಣತೆ 52ಲಿ ಫ್ಯಾ.-68ಲಿ ಫ್ಯಾ. ವಾರ್ಷಿಕ ಸರಾಸರಿ ಮಳೆ ಸು.25''. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಡುಹೂಗಳು ಎಲ್ಲೆಲ್ಲೂ ಅರಳಿ ಕಣ್ಮನ ಸೆಳೆಯುವ ದೃಶ್ಯಗಳನ್ನು ವಿರಚಿಸುತ್ತವೆ. ಆಗ ಇಲ್ಲಿ ವಸಂತಋತು. ಸಮುದ್ರತೀರದ ನುಣ್ಣನೆಯ, ಹಳದಿ ಬಣ್ಣದ ಮರಳು ಮತ್ತು ಹಿತಕರವಾದ ಬಿಸಿಲು ಇವುಗಳಿಂದಾಗಿ ಕೇಪ್ಟೌನ್ ಪ್ರವಾಸಿಗಳಿಗೆ ತುಂಬ ಪ್ರಿಯವಾದ ತಾಣವಾಗಿದೆ.''
==ಇತಿಹಾಸ==
1448ರಲ್ಲಿ ಬಾರ್ತೊಲೋಮ್ಯು ಡೀಯುಷ್ ಮತ್ತು 1497ರಲ್ಲಿ ವಾಸ್ಕೋಡಗ್ಯಾಮ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಸಮುದ್ರಯಾನ ಮಾಡಿದಂದಿನಿಂದ ದೂರಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣ ಮಾಡುವ ಹಡಗುಗಳಿಗೆ ಕೇಪ್ಟೌನ್ ತಂಗುದಾಣವಾಗಿದೆ. ಈಗ ಕೇಪ್ಟೌನ್ ನಗರ ಇರುವ ಸ್ಥಳಕ್ಕೆ ಡಚ್ಚರು ಮೊದಲು ವಲಸೆ ಬಂದದ್ದು 1652ರಲ್ಲಿ. ಇವರು ಟೇಬಲ್ ಖಾರಿಯ ತೀರದಲ್ಲಿ ಮಣ್ಣಿನ ಗೋಡೆಗಳ ಕೋಟೆಯಲ್ಲಿ ವಾಸಿಸತೊಡಗಿದರು. ಇಂದು ಇರುವ ವೌಬನ್ ಶೈಲಿಯ ಕೋಟೆಯ ನಿರ್ಮಾಣಕಾರ್ಯ ಮುಗಿದದ್ದು 1780ರಲ್ಲಿ. ಇಂದು ಇದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾಗಿದೆ. ಇದನ್ನು ಸಂರಕ್ಷಿಸಲಾಗಿದೆ. 1780ರ ಹೊತ್ತಿಗೆ, ತುಂಬ ಎಚ್ಚರಿಕೆಯಿಂದ ನಗರದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಆ ಯೋಜನೆಗನುಗುಣವಾಗಿ ನಗರನಿರ್ಮಾಣವೂ ನಡೆದಿತ್ತು. ಸೈನಿಕ ಕಾರ್ಯಾಚರಣೆಯ ನೆಲೆಯಾಗಿ [[ಫ್ರೆಂಚ್|ಫ್ರೆಂಚ]]ರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವ ದೃಷ್ಟಿಯಿಂದ 1795ರಲ್ಲಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ]]ರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಎಂಟು ವರ್ಷಗಳ ಅನಂತರ ಇದನ್ನು ಡಚ್ಚರಿಗೇ ಹಿಂದಿರುಗಿಸಿದರು. ಮತ್ತೊಮ್ಮೆ 1814ರಲ್ಲಿ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಯಿತು. ಆಗ ಈ ನಗರ ತೀವ್ರಗತಿಯಲ್ಲಿ ಬೆಳೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇದು ಕೇಪ್ ವಸಾಹತಿನ ರಾಜಧಾನಿಯಾಗಿಯೇ ಮುಂದುವರಿಯಿತು. ಗುಲಾಮರ ವ್ಯಾಪಾರ ಇಳಿಮುಖವಾಗಿ 1876ರಲ್ಲಿ ಅದು ಬಹಿಷ್ಕøತವಾಗಿ ಪರಿಣಮಿಸಿದ್ದರಿಂದಲೂ 1869ರಲ್ಲಿ [[ಸುಯೆಜ್ ಕಾಲುವೆ|ಸೂಯೆಜ್ ಕಾಲುವೆ]] ಆರಂಭವಾಗಿ ಪೂರ್ವದ ರಾಷ್ಟ್ರಗಳಿಗೆ ಹತ್ತಿರದ ಸಮುದ್ರಸಂಪರ್ಕ ಸಾಧ್ಯವಾದ್ದರಿಂದಲೂ ಈ ನಗರದ ಪ್ರಾಶಸ್ತ್ಯ ಕಡಿಮೆಯಾಗುವ ಸಂಭವವಿತ್ತು. ಆದರೆ ಆ ವೇಳೆಗೆ [[ಚಿನ್ನ]]ದ (1866) ಮತ್ತು ವಜ್ರದ (1867) ಗಣಿಗಳನ್ನು ಪತ್ತೆಹಚ್ಚಲಾಯಿತು. 1910ರಲ್ಲಿ ರೂಪುಗೊಂಡ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ಇದು ಕೇಪ್ ಪ್ರಾಂತ್ಯದ ರಾಜಧಾನಿಯಾಗಿ ಪರಿಣಮಿಸಿದಾಗ, ಇದನ್ನು ಒಕ್ಕೂಟದ ವೈಧಾನಿಕ ರಾಜಧಾನಿಯನ್ನಾಗಿಯೂ ಸ್ವೀಕರಿಸಲಾಯಿತು. 1947ರಲ್ಲಿ 6ನೆಯ ಜಾರ್ಜ್ ದೊರೆ ಇಲ್ಲಿಗೆ ಅಧಿಕೃತ ಭೇಟಿಯಿತ್ತಾಗ ಇಲ್ಲಿಯ ಪಾರ್ಲಿಮೆಂಟಿನ ಅಧಿವೇಶನವನ್ನು ಉದ್ಘಾಟಿಸಲಾಯಿತು.
== ಉಲ್ಲೇಖಗಳು ==
{{reflist|2}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಟೌನ್}}
[[ವರ್ಗ:ಆಫ್ರಿಕ ಖಂಡದ ಪ್ರಮುಖ ನಗರಗಳು]]
irj6ima7h3kcxqj4rk1hvuo52obddcs
1371661
1371659
2026-04-18T18:04:53Z
VASANTH S.N.
728
added [[Category:ನಗರಗಳು]] using [[Help:Gadget-HotCat|HotCat]]
1371661
wikitext
text/x-wiki
{{Infobox ಊರು
|official_name=ಕೇಪ್ ಟೌನ್
|native_name= Kaapstad (<small>[[ಆಫ್ರಿಕಾನ್ಸ್ ಭಾಷೆ|ಆಫ್ರಿಕಾನ್ಸ್]]</small>)<br />iKapa (<small>[[ಘ್ಸೋಸಾ ಭಾಷೆ|ಘ್ಸೋಸಾ]]</small>)
|nickname=''ತಾಯಿ ನಗರ'', ''ಕಡಲಿನ ಛತ್ರ''
|motto=''Spes Bona'' ([[ಲ್ಯಾಟಿನ್]] ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
|image_skyline=Cape Town CBD TblMnt.jpg
|imagesize=300px
|image_caption=ಕೇಪ್ ಟೌನ್ ನಗರದ ಮಧ್ಯಭಾಗ
|image_flag=
|image_seal=Capetown coa.jpg
|seal_size=
|city_logo=
|citylogo_size=
|subdivision_type=[[ಸಾರ್ವಭೌಮ ದೇಶಗಳ ಪಟ್ಟಿ|ದೇಶ]]
|subdivision_name={{flagicon|South Africa}} [[ದಕ್ಷಿಣ ಆಫ್ರಿಕ]]
|subdivision_type1=ಪ್ರಾಂತ್ಯ
|subdivision_name1=ಪಶ್ಚಿಮ ಕೇಪ್
|subdivision_type2=ಪುರಸಭೆ
|subdivision_name2=ಕೇಪ್ ಟೌನ್ ನಗರ
|government_footnotes =
<ref name="">{{cite web |url=http://www.capetown.gov.za/clusters/viewarticle3.asp?conid=12705 |title=Achmat Ebrahim is the new city manager of Cape Town |accessdate=2007-03-25 |last=Pollack |first=Martin |date=2006-05-31 |publisher=City of Cape Town Metropolitan Municipality |archive-date=2008-04-04 |archive-url=https://web.archive.org/web/20080404124249/http://www.capetown.gov.za/clusters/viewarticle3.asp?conid=12705 |url-status=dead }}</ref>
|government_type=ನಗರಸಭೆ
|leader_title=[[ಮೇಯರ್]]
|leader_name=ಹೆಲನ್ ಜಿಲ್ಲೆ
|leader_title1=ನಗರ ವ್ಯವಸ್ಥಾಪಕ
|leader_name1=ಅಖ್ಮತ್ ಎಬ್ರಾಹಿಂ
|established_title=ಸ್ಥಾಪನೆ
|established_date=೧೬೫೨
|established_title1=ಪುರಸಭಾ ಸರ್ಕಾರ
|established_date1=೧೮೩೯
|area_magnitude=1 E9
|area_footnotes=<ref name="S.Afr. MunDemBoard">{{cite web |url=http://www.demarcation.org.za/PortalPages/Info_1.aspx?type=Metropolitan&code=CPT&Prov=Western%20Cape&sT=Metropolitan&to=&frm=home |title=City of Cape Town |publisher=Municipal Demarcation Board |accessdate=2008-03-23 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|area_total_km2=2454.72
|elevation_max_m = 1590.4
|elevation_min_m = 0
|population_as_of=೨೦೦೭
|population_footnotes=<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref>
|population_total=3497097
|population_density_km2=auto
|timezone=[[South Africa Standard Time|SAST]]
|utc_offset=+2
|latd=33
|latm=55
|latNS=S
|longd=18
|longm=25
|longEW=E
|postal_code_type=ಅಂಚೆ ಕೋಡ್
|postal_code=8000
|area_code=+27 (0)21
|twin1 = [[ಆಚೆನ್]]
|twin1_country = {{flagicon|Germany}} [[ಜರ್ಮನಿ]]
|twin2 = [[ಬ್ಯೂನಸ್ ಐರಿಸ್]]
|twin2_country = {{flagicon|Argentina}} [[ಅರ್ಜೆಂಟೀನ]]
|twin3 = [[ಗ್ಯಾಲ್ವೆಸ್ಟನ್]]
|twin3_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|twin4 = [[ಹೈಫ]]
|twin4_country = {{flagicon|Israel}} [[ಇಸ್ರೇಲ್]]
|twin5 = [[ನೈಸ್]]
|twin5_country = {{flagicon|France}} [[ಫ್ರಾನ್ಸ್]]
|twin6 = [[ಸೇಂಟ್ ಪೀಟರ್ಸ್ಬರ್ಗ್]]<ref>{{citeweb|url=http://eng.gov.spb.ru/figures/ities|title=Saint Petersburg in figures - International and Interregional Ties|publisher=Saint Petersburg City Government|accessdate=2008-03-23|archive-date=2009-02-24|archive-url=https://archive.today/20090224073839/http://eng.gov.spb.ru/figures/ities|url-status=dead}}</ref>
|twin6_country = {{flagicon|Russia}} [[ರಷ್ಯಾ]]
|twin7 = [[ಸಾನ್ ಫ್ರಾನ್ಸಿಸ್ಕೊ]]
|twin7_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|website= [http://www.capetown.gov.za/ www.capetown.gov.za]
}}
'''ಕೇಪ್ ಟೌನ್''' [[ದಕ್ಷಿಣ ಆಫ್ರಿಕ]] ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ [[ಶಾಸಕಾಂಗ ರಾಜಧಾನಿ]] ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ [[ರಾಜಧಾನಿ]]ಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.<ref>{{cite web|url=http://www.expatcapetown.com/why-cape-town.html|title=Why Cape Town is one of the Best Tourist and Expat Destinations}}</ref>
ಕೇಪ್ ಪರ್ಯಾಯದ್ವೀಪದ ಉತ್ತರದ ಕೊನೆಯಲ್ಲಿದೆ. ಜನಸಂಖ್ಯೆ 34,97,097 (೨೦೦೭).<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref> ನಗರದ ನಡುವಣ ಭಾಗ ವ್ಯಾಪಾರಕೇಂದ್ರ. ಅದರ ಮೂರು ಪಾಶ್ರ್ವಗಳಲ್ಲಿ ಉಪನಗರಗಳು ಹಬ್ಬಿವೆ. ನಗರದ ರಸ್ತೆಗಳ ಪೈಕಿ ಆಡರ್ಲಿ ಬೀದಿ ಮುಖ್ಯವಾದ್ದು. ಹೀರೆನ್ಗ್ರಾಕ್ಟ್ನಲ್ಲಿ ಇದು ಮುಂದುವರಿದಿದೆ. ಆಡರ್ಲಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಸರ್ಕಾರಿ ಅವೆನ್ಯೂ ಒಂದು ಸುಂದರ ತಾಣ. ಆಚೀಚೆ ಓಕ್ ಮರಗಳಿಂದ ಕೂಡಿದ ಈ ಮಾರ್ಗದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಆಡರ್ಲಿ ಬೀದಿಯ ಪಶ್ಚಿಮಕ್ಕಿರುವ ಗ್ರೀನ್ ಮಾರ್ಕೆಟ್ ಚೌಕ ಹಿಂದೆ ನಗರದ ಕೇಂದ್ರವಾಗಿತ್ತು. ಇನ್ನೂ ಪಶ್ಚಿಮಕ್ಕಿರುವ ರೀಬೀಕ್ ಚೌಕದಲ್ಲಿ ಹಿಂದೆ ಎತ್ತುಗಳನ್ನು ನೊಗಗಳಿಂದ ಕಳಚಿ ಬಿಡುತ್ತಿದ್ದರು. ಗ್ರ್ಯಾಂಡ್ ಪೆರೇಡ್ ಒಂದು ವಿಸ್ತøತ ದೀರ್ಘಚತುರಸ್ರ ಸ್ಥಳ; ಅಂಗಡಿಗಳ ಕೇಂದ್ರ; ವಾಹನ ಬಿಡಲು ಪ್ರಶಸ್ತ.
==ಕಟ್ಟಡಗಳು==
ಕೇಪ್ ಟೌನಿನಲ್ಲಿರುವ ಕಟ್ಟಡಗಳ ಪೈಕಿ ಅತ್ಯಂತ ಪುರಾತನವಾದ್ದು ಅಲ್ಲಿಯ ದುರ್ಗ; ಗ್ರ್ಯಾಂಡ್ ಪೆರೇಡಿನ ಬಳಿ ಇದೆ. 1666ರಲ್ಲಿ ಇದನ್ನು ನಿರ್ಮಿಸಲಾಯಿತು. 1652ರಲ್ಲಿ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯ ಬದಲು ಇದನ್ನು ಕಟ್ಟಲಾಯಿತು. ಆಡರ್ಲಿ ಬೀದಿಯಲ್ಲಿರುವ ಡಚ್ ಸುಧಾರಿತ ಚರ್ಚು ದಕ್ಷಿಣ ಆಫ್ರಿಕದಲ್ಲಿರುವ ಈ ಪಂಗಡದ ಚರ್ಚುಗಳ ಪೈಕಿ ಅತ್ಯಂತ ಹಳೆಯದು. ಇದರ ನಿರ್ಮಾಣ ಆರಂಭವಾದ್ದು 1699ರಲ್ಲಿ. ಆಗಿನ ಭಾಗವಾಗಿ ಉಳಿದಿರತಕ್ಕದ್ದು ಗಂಟೆಯ ಗೋಪುರ ಮಾತ್ರ. ಕೇಪ್ ಟೌನಿನಲ್ಲಿ ಆಂಗ್ಲಿಕನ್ ಮತ್ತು ರೋಮನ್ ಕೆಥೊಲಿಕ್ ಚರ್ಚ್ಗಳೂ ಇವೆ. ಡಾರ್ಲಿಂಗ್ ಬೀದಿಯಲ್ಲಿರುವ ನಗರಭವನವನ್ನು 1905ರಲ್ಲಿ ಕಟ್ಟಲಾಯಿತು. ಅದರ ಬದಲು 1960ರಲ್ಲಿ ರಾಗೆಬಾಯಿಯಲ್ಲಿ ಆಧುನಿಕ ಪೌರಕೇಂದ್ರವೊಂದನ್ನು ನಿರ್ಮಿಸಿದೆ. ಮಹಾ ಅಂಚೆಕಚೇರಿ ಒಂದು ಎತ್ತರದ ಕಟ್ಟಡ. ಇದರ ನಿರ್ಮಾಣವನ್ನು 1942ರಲ್ಲಿ ಮುಗಿಸಲಾಯಿತು. ಸರ್ಕಾರಿ ಭವನ, ದಕ್ಷಿಣ ಆಫ್ರಿಕ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಆಫ್ರಿಕ ವಸ್ತುಸಂಗ್ರಹಾಲಯ, ಹಳೆಯ ಪರಮೋಚ್ಚ ನ್ಯಾಯಾಲಯ ಕಟ್ಟಡ ಇವು ಇತರ ಕೆಲವು ಪ್ರೇಕ್ಷಣೀಯ ಭವನಗಳು. ನಗರದ ಪೂರ್ವಕ್ಕೆ 3 ಮೈ. ದೂರದಲ್ಲಿ ಖಗೋಳವೀಕ್ಷಣಾಲಯ (1827-28) ಇದೆ. ದಕ್ಷಿಣಾರ್ಧಗೋಳದ ಮುಖ್ಯ ವೀಕ್ಷಣಾಲಯಗಳಲ್ಲಿ ಇದೊಂದು.
==ಸಾರ್ವಜನಿಕ ಸ್ಥಳಗಳು==
ಕೇಪ್ಟೌನ್ ವಿಶ್ವವಿದ್ಯಾಲಯ ಗುಡ್ಡದ ಮೇಲಿದೆ. 1829ರಲ್ಲಿ ಆಫ್ರಿಕನ್ ಕಾಲೇಜಾಗಿ ಪ್ರಾರಂಭವಾದ ಸಂಸ್ಥೆ 1918ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತು. ಗ್ರೂಟ್ಷೂರ್ನಲ್ಲಿ ಪ್ರಧಾನಿಯ ಅಧಿಕೃತ ನಿವಾಸವುಂಟು. ಅದರ ಬಳಿಯಲ್ಲೇ ರ್ಹೋಡ್ಸ್ ಸ್ಮಾರಕವೂ 18ನೆಯ ಶತಮಾನದ ಡಚ್ ಗಿರಣಿಯೊಂದೂ ರಾಷ್ಟ್ರೀಯ ಸಸ್ಯಶಾಸ್ತ್ರಕ ಉದ್ಯಾನವೂ ಇವೆ. ಪೌರಸಭಾ ಸಾರ್ವಜನಿಕ ಉದ್ಯಾನ, ಕ್ಲೇರ್ಮಾಂಟ್ ಸಾರ್ವಜನಿಕ ಉದ್ಯಾನ, ವಿನ್ಬರ್ಗ್ ಪಾರ್ಕ್-ಇವು ಕೆಲವು ಮುಖ್ಯ ಉದ್ಯಾನಗಳು.
==ಸಾರಿಗೆ ವ್ಯವಸ್ಥೆ==
ನಗರದಲ್ಲಿ ಎರಡು ಮುಖ್ಯ ಸಾರಿಗೆ ವ್ಯವಸ್ಥೆಗಳಿವೆ. ಉಪನಗರ ವಿದ್ಯುತ್ ರೈಲ್ವೆ ಸರ್ಕಾರಿ ಒಡೆತನದ್ದು. ಕೇಪ್ ಟೌನ್ ರೈಲುನಿಲ್ದಾಣದಿಂದ ದಕ್ಷಿಣದ ಉಪನಗರವನ್ನು ಹಾದು ಸೈಮನ್ಟೌನ್ಗೆ ಒಂದು ಮಾರ್ಗವಿದೆ. ಇದಕ್ಕೆ ಹಲವು ಕವಲುಗಳು ಉಂಟು. ಬಸ್ಗಳು ಸಂಚರಿಸುತ್ತವೆ. ಟೇಬಲ್ ಪರ್ವತದ ತಂತಿದಾರಿ ಕೇಪ್ ಟೌನಿನ ವೈಶಿಷ್ಟ್ಯ. ಇದು ಪರ್ವತದ ಶಿಖರಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಅಲ್ಲಿಂದ ನಗರದ ನೋಟ ಅತ್ಯಂತ ರಮಣೀಯ. ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯ ಕೊನೆಯ ನಿಲ್ದಾಣ ಕೇಪ್ಟೌನ್. ಇಲ್ಲಿಂದ ದಕ್ಷಿಣ ಆಫ್ರಿಕದ ಎಲ್ಲ ಮುಖ್ಯ ಸ್ಥಳಗಳಿಗೂ ರೈಲ್ವೆ ಸಂಪರ್ಕವುಂಟು. ನಗರಕ್ಕೆ 12 ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.
==ವಾಣಿಜ್ಯೋದ್ಯಮ==
{{wide image|Ciudad del Cabo desde Cabeza de León, Sudáfrica, 2018-07-22, DD 20-23 PAN.jpg|850px|Cape Town's [[City Bowl]] and [[Cape Town CBD|CBD]] viewed from [[Lion's Head (Cape Town)|Lion's Head]] in May (late autumn)}}
ದಕ್ಷಿಣ ಆಫ್ರಿಕದ ಮುಖ್ಯ ಬಂದರು ಕೇಪ್ಟೌನ್. [[ಚಿನ್ನ]], [[ವಜ್ರ]] ಮತ್ತು ಹಣ್ಣುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರಗೆಲಸ, [[ನೌಕಾ ನಿರ್ಮಾಣ]], ಫಲಸಾರ ಉತ್ಪಾದನೆ, [[ಸಿಮೆಂಟ್]], [[ಕಲ್ನಾರು]], [[ರಸಗೊಬ್ಬರ|ರಾಸಾಯನಿಕ ಗೊಬ್ಬರ]], ಬಣ್ಣ, [[ಪ್ಲಾಸ್ಟಿಕ್]], [[ಪಾದರಕ್ಷೆ ತಯಾರಿಕೆ|ಪಾದರಕ್ಷೆ]], [[ಸಾಬೂನು]], [[ಬಟ್ಟೆ|ಜವಳಿ]], [[ಎಂಜಿನಿಯರಿಂಗ್]], ವಿದ್ಯುದುಪಕರಣ, [[ಮದ್ಯ ಪಾನೀಯ|ಮದ್ಯ]] ಮತ್ತು [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್ಯುಕ್ತ ಪಾನೀಯ)|ಮದ್ಯಸಾರ]] ಕೈಗಾರಿಕೆಗಳಿವೆ.
==ಹವಾಮಾನ==
ಕೇಪ್ಟೌನಿನ ಉಷ್ಣತೆ 52ಲಿ ಫ್ಯಾ.-68ಲಿ ಫ್ಯಾ. ವಾರ್ಷಿಕ ಸರಾಸರಿ ಮಳೆ ಸು.25''. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಡುಹೂಗಳು ಎಲ್ಲೆಲ್ಲೂ ಅರಳಿ ಕಣ್ಮನ ಸೆಳೆಯುವ ದೃಶ್ಯಗಳನ್ನು ವಿರಚಿಸುತ್ತವೆ. ಆಗ ಇಲ್ಲಿ ವಸಂತಋತು. ಸಮುದ್ರತೀರದ ನುಣ್ಣನೆಯ, ಹಳದಿ ಬಣ್ಣದ ಮರಳು ಮತ್ತು ಹಿತಕರವಾದ ಬಿಸಿಲು ಇವುಗಳಿಂದಾಗಿ ಕೇಪ್ಟೌನ್ ಪ್ರವಾಸಿಗಳಿಗೆ ತುಂಬ ಪ್ರಿಯವಾದ ತಾಣವಾಗಿದೆ.''
==ಇತಿಹಾಸ==
1448ರಲ್ಲಿ ಬಾರ್ತೊಲೋಮ್ಯು ಡೀಯುಷ್ ಮತ್ತು 1497ರಲ್ಲಿ ವಾಸ್ಕೋಡಗ್ಯಾಮ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಸಮುದ್ರಯಾನ ಮಾಡಿದಂದಿನಿಂದ ದೂರಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣ ಮಾಡುವ ಹಡಗುಗಳಿಗೆ ಕೇಪ್ಟೌನ್ ತಂಗುದಾಣವಾಗಿದೆ. ಈಗ ಕೇಪ್ಟೌನ್ ನಗರ ಇರುವ ಸ್ಥಳಕ್ಕೆ ಡಚ್ಚರು ಮೊದಲು ವಲಸೆ ಬಂದದ್ದು 1652ರಲ್ಲಿ. ಇವರು ಟೇಬಲ್ ಖಾರಿಯ ತೀರದಲ್ಲಿ ಮಣ್ಣಿನ ಗೋಡೆಗಳ ಕೋಟೆಯಲ್ಲಿ ವಾಸಿಸತೊಡಗಿದರು. ಇಂದು ಇರುವ ವೌಬನ್ ಶೈಲಿಯ ಕೋಟೆಯ ನಿರ್ಮಾಣಕಾರ್ಯ ಮುಗಿದದ್ದು 1780ರಲ್ಲಿ. ಇಂದು ಇದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾಗಿದೆ. ಇದನ್ನು ಸಂರಕ್ಷಿಸಲಾಗಿದೆ. 1780ರ ಹೊತ್ತಿಗೆ, ತುಂಬ ಎಚ್ಚರಿಕೆಯಿಂದ ನಗರದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಆ ಯೋಜನೆಗನುಗುಣವಾಗಿ ನಗರನಿರ್ಮಾಣವೂ ನಡೆದಿತ್ತು. ಸೈನಿಕ ಕಾರ್ಯಾಚರಣೆಯ ನೆಲೆಯಾಗಿ [[ಫ್ರೆಂಚ್|ಫ್ರೆಂಚ]]ರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವ ದೃಷ್ಟಿಯಿಂದ 1795ರಲ್ಲಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ]]ರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಎಂಟು ವರ್ಷಗಳ ಅನಂತರ ಇದನ್ನು ಡಚ್ಚರಿಗೇ ಹಿಂದಿರುಗಿಸಿದರು. ಮತ್ತೊಮ್ಮೆ 1814ರಲ್ಲಿ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಯಿತು. ಆಗ ಈ ನಗರ ತೀವ್ರಗತಿಯಲ್ಲಿ ಬೆಳೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇದು ಕೇಪ್ ವಸಾಹತಿನ ರಾಜಧಾನಿಯಾಗಿಯೇ ಮುಂದುವರಿಯಿತು. ಗುಲಾಮರ ವ್ಯಾಪಾರ ಇಳಿಮುಖವಾಗಿ 1876ರಲ್ಲಿ ಅದು ಬಹಿಷ್ಕøತವಾಗಿ ಪರಿಣಮಿಸಿದ್ದರಿಂದಲೂ 1869ರಲ್ಲಿ [[ಸುಯೆಜ್ ಕಾಲುವೆ|ಸೂಯೆಜ್ ಕಾಲುವೆ]] ಆರಂಭವಾಗಿ ಪೂರ್ವದ ರಾಷ್ಟ್ರಗಳಿಗೆ ಹತ್ತಿರದ ಸಮುದ್ರಸಂಪರ್ಕ ಸಾಧ್ಯವಾದ್ದರಿಂದಲೂ ಈ ನಗರದ ಪ್ರಾಶಸ್ತ್ಯ ಕಡಿಮೆಯಾಗುವ ಸಂಭವವಿತ್ತು. ಆದರೆ ಆ ವೇಳೆಗೆ [[ಚಿನ್ನ]]ದ (1866) ಮತ್ತು ವಜ್ರದ (1867) ಗಣಿಗಳನ್ನು ಪತ್ತೆಹಚ್ಚಲಾಯಿತು. 1910ರಲ್ಲಿ ರೂಪುಗೊಂಡ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ಇದು ಕೇಪ್ ಪ್ರಾಂತ್ಯದ ರಾಜಧಾನಿಯಾಗಿ ಪರಿಣಮಿಸಿದಾಗ, ಇದನ್ನು ಒಕ್ಕೂಟದ ವೈಧಾನಿಕ ರಾಜಧಾನಿಯನ್ನಾಗಿಯೂ ಸ್ವೀಕರಿಸಲಾಯಿತು. 1947ರಲ್ಲಿ 6ನೆಯ ಜಾರ್ಜ್ ದೊರೆ ಇಲ್ಲಿಗೆ ಅಧಿಕೃತ ಭೇಟಿಯಿತ್ತಾಗ ಇಲ್ಲಿಯ ಪಾರ್ಲಿಮೆಂಟಿನ ಅಧಿವೇಶನವನ್ನು ಉದ್ಘಾಟಿಸಲಾಯಿತು.
== ಉಲ್ಲೇಖಗಳು ==
{{reflist|2}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಟೌನ್}}
[[ವರ್ಗ:ಆಫ್ರಿಕ ಖಂಡದ ಪ್ರಮುಖ ನಗರಗಳು]]
[[ವರ್ಗ:ನಗರಗಳು]]
sx4mfnadc1j15k5x3cfzudk3k36g6ux
1371662
1371661
2026-04-18T18:05:28Z
VASANTH S.N.
728
added [[Category:ದಕ್ಷಿಣ ಆಫ್ರಿಕಾ]] using [[Help:Gadget-HotCat|HotCat]]
1371662
wikitext
text/x-wiki
{{Infobox ಊರು
|official_name=ಕೇಪ್ ಟೌನ್
|native_name= Kaapstad (<small>[[ಆಫ್ರಿಕಾನ್ಸ್ ಭಾಷೆ|ಆಫ್ರಿಕಾನ್ಸ್]]</small>)<br />iKapa (<small>[[ಘ್ಸೋಸಾ ಭಾಷೆ|ಘ್ಸೋಸಾ]]</small>)
|nickname=''ತಾಯಿ ನಗರ'', ''ಕಡಲಿನ ಛತ್ರ''
|motto=''Spes Bona'' ([[ಲ್ಯಾಟಿನ್]] ಭಾಷೆಯಲ್ಲಿ "ಒಳ್ಳೆಯ ಹಾರೈಕೆ")
|image_skyline=Cape Town CBD TblMnt.jpg
|imagesize=300px
|image_caption=ಕೇಪ್ ಟೌನ್ ನಗರದ ಮಧ್ಯಭಾಗ
|image_flag=
|image_seal=Capetown coa.jpg
|seal_size=
|city_logo=
|citylogo_size=
|subdivision_type=[[ಸಾರ್ವಭೌಮ ದೇಶಗಳ ಪಟ್ಟಿ|ದೇಶ]]
|subdivision_name={{flagicon|South Africa}} [[ದಕ್ಷಿಣ ಆಫ್ರಿಕ]]
|subdivision_type1=ಪ್ರಾಂತ್ಯ
|subdivision_name1=ಪಶ್ಚಿಮ ಕೇಪ್
|subdivision_type2=ಪುರಸಭೆ
|subdivision_name2=ಕೇಪ್ ಟೌನ್ ನಗರ
|government_footnotes =
<ref name="">{{cite web |url=http://www.capetown.gov.za/clusters/viewarticle3.asp?conid=12705 |title=Achmat Ebrahim is the new city manager of Cape Town |accessdate=2007-03-25 |last=Pollack |first=Martin |date=2006-05-31 |publisher=City of Cape Town Metropolitan Municipality |archive-date=2008-04-04 |archive-url=https://web.archive.org/web/20080404124249/http://www.capetown.gov.za/clusters/viewarticle3.asp?conid=12705 |url-status=dead }}</ref>
|government_type=ನಗರಸಭೆ
|leader_title=[[ಮೇಯರ್]]
|leader_name=ಹೆಲನ್ ಜಿಲ್ಲೆ
|leader_title1=ನಗರ ವ್ಯವಸ್ಥಾಪಕ
|leader_name1=ಅಖ್ಮತ್ ಎಬ್ರಾಹಿಂ
|established_title=ಸ್ಥಾಪನೆ
|established_date=೧೬೫೨
|established_title1=ಪುರಸಭಾ ಸರ್ಕಾರ
|established_date1=೧೮೩೯
|area_magnitude=1 E9
|area_footnotes=<ref name="S.Afr. MunDemBoard">{{cite web |url=http://www.demarcation.org.za/PortalPages/Info_1.aspx?type=Metropolitan&code=CPT&Prov=Western%20Cape&sT=Metropolitan&to=&frm=home |title=City of Cape Town |publisher=Municipal Demarcation Board |accessdate=2008-03-23 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|area_total_km2=2454.72
|elevation_max_m = 1590.4
|elevation_min_m = 0
|population_as_of=೨೦೦೭
|population_footnotes=<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref>
|population_total=3497097
|population_density_km2=auto
|timezone=[[South Africa Standard Time|SAST]]
|utc_offset=+2
|latd=33
|latm=55
|latNS=S
|longd=18
|longm=25
|longEW=E
|postal_code_type=ಅಂಚೆ ಕೋಡ್
|postal_code=8000
|area_code=+27 (0)21
|twin1 = [[ಆಚೆನ್]]
|twin1_country = {{flagicon|Germany}} [[ಜರ್ಮನಿ]]
|twin2 = [[ಬ್ಯೂನಸ್ ಐರಿಸ್]]
|twin2_country = {{flagicon|Argentina}} [[ಅರ್ಜೆಂಟೀನ]]
|twin3 = [[ಗ್ಯಾಲ್ವೆಸ್ಟನ್]]
|twin3_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|twin4 = [[ಹೈಫ]]
|twin4_country = {{flagicon|Israel}} [[ಇಸ್ರೇಲ್]]
|twin5 = [[ನೈಸ್]]
|twin5_country = {{flagicon|France}} [[ಫ್ರಾನ್ಸ್]]
|twin6 = [[ಸೇಂಟ್ ಪೀಟರ್ಸ್ಬರ್ಗ್]]<ref>{{citeweb|url=http://eng.gov.spb.ru/figures/ities|title=Saint Petersburg in figures - International and Interregional Ties|publisher=Saint Petersburg City Government|accessdate=2008-03-23|archive-date=2009-02-24|archive-url=https://archive.today/20090224073839/http://eng.gov.spb.ru/figures/ities|url-status=dead}}</ref>
|twin6_country = {{flagicon|Russia}} [[ರಷ್ಯಾ]]
|twin7 = [[ಸಾನ್ ಫ್ರಾನ್ಸಿಸ್ಕೊ]]
|twin7_country = {{flagicon|USA}} [[ಅಮೇರಿಕ ಸಂಯುಕ್ತ ಸಂಸ್ಥಾನ]]
|website= [http://www.capetown.gov.za/ www.capetown.gov.za]
}}
'''ಕೇಪ್ ಟೌನ್''' [[ದಕ್ಷಿಣ ಆಫ್ರಿಕ]] ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ [[ಶಾಸಕಾಂಗ ರಾಜಧಾನಿ]] ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ [[ರಾಜಧಾನಿ]]ಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ.<ref>{{cite web|url=http://www.expatcapetown.com/why-cape-town.html|title=Why Cape Town is one of the Best Tourist and Expat Destinations}}</ref>
ಕೇಪ್ ಪರ್ಯಾಯದ್ವೀಪದ ಉತ್ತರದ ಕೊನೆಯಲ್ಲಿದೆ. ಜನಸಂಖ್ಯೆ 34,97,097 (೨೦೦೭).<ref name="S.Afr. CS 2007">{{cite web |url=http://www.statssa.gov.za/Publications/P03011/P030112007.pdf |publisher=Statistics South Africa |title=Community Survey, 2007: Basic Results Municipalities |format=PDF |accessdate=2008-03-23 |archive-date=2013-08-25 |archive-url=https://web.archive.org/web/20130825124835/http://www.statssa.gov.za/Publications/P03011/P030112007.pdf |url-status=dead }}</ref> ನಗರದ ನಡುವಣ ಭಾಗ ವ್ಯಾಪಾರಕೇಂದ್ರ. ಅದರ ಮೂರು ಪಾಶ್ರ್ವಗಳಲ್ಲಿ ಉಪನಗರಗಳು ಹಬ್ಬಿವೆ. ನಗರದ ರಸ್ತೆಗಳ ಪೈಕಿ ಆಡರ್ಲಿ ಬೀದಿ ಮುಖ್ಯವಾದ್ದು. ಹೀರೆನ್ಗ್ರಾಕ್ಟ್ನಲ್ಲಿ ಇದು ಮುಂದುವರಿದಿದೆ. ಆಡರ್ಲಿ ರಸ್ತೆಯಿಂದ ದಕ್ಷಿಣಕ್ಕೆ ಇರುವ ಸರ್ಕಾರಿ ಅವೆನ್ಯೂ ಒಂದು ಸುಂದರ ತಾಣ. ಆಚೀಚೆ ಓಕ್ ಮರಗಳಿಂದ ಕೂಡಿದ ಈ ಮಾರ್ಗದಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಆಡರ್ಲಿ ಬೀದಿಯ ಪಶ್ಚಿಮಕ್ಕಿರುವ ಗ್ರೀನ್ ಮಾರ್ಕೆಟ್ ಚೌಕ ಹಿಂದೆ ನಗರದ ಕೇಂದ್ರವಾಗಿತ್ತು. ಇನ್ನೂ ಪಶ್ಚಿಮಕ್ಕಿರುವ ರೀಬೀಕ್ ಚೌಕದಲ್ಲಿ ಹಿಂದೆ ಎತ್ತುಗಳನ್ನು ನೊಗಗಳಿಂದ ಕಳಚಿ ಬಿಡುತ್ತಿದ್ದರು. ಗ್ರ್ಯಾಂಡ್ ಪೆರೇಡ್ ಒಂದು ವಿಸ್ತøತ ದೀರ್ಘಚತುರಸ್ರ ಸ್ಥಳ; ಅಂಗಡಿಗಳ ಕೇಂದ್ರ; ವಾಹನ ಬಿಡಲು ಪ್ರಶಸ್ತ.
==ಕಟ್ಟಡಗಳು==
ಕೇಪ್ ಟೌನಿನಲ್ಲಿರುವ ಕಟ್ಟಡಗಳ ಪೈಕಿ ಅತ್ಯಂತ ಪುರಾತನವಾದ್ದು ಅಲ್ಲಿಯ ದುರ್ಗ; ಗ್ರ್ಯಾಂಡ್ ಪೆರೇಡಿನ ಬಳಿ ಇದೆ. 1666ರಲ್ಲಿ ಇದನ್ನು ನಿರ್ಮಿಸಲಾಯಿತು. 1652ರಲ್ಲಿ ಮರ ಮತ್ತು ಮಣ್ಣಿನಿಂದ ನಿರ್ಮಿಸಿದ ಕೋಟೆಯ ಬದಲು ಇದನ್ನು ಕಟ್ಟಲಾಯಿತು. ಆಡರ್ಲಿ ಬೀದಿಯಲ್ಲಿರುವ ಡಚ್ ಸುಧಾರಿತ ಚರ್ಚು ದಕ್ಷಿಣ ಆಫ್ರಿಕದಲ್ಲಿರುವ ಈ ಪಂಗಡದ ಚರ್ಚುಗಳ ಪೈಕಿ ಅತ್ಯಂತ ಹಳೆಯದು. ಇದರ ನಿರ್ಮಾಣ ಆರಂಭವಾದ್ದು 1699ರಲ್ಲಿ. ಆಗಿನ ಭಾಗವಾಗಿ ಉಳಿದಿರತಕ್ಕದ್ದು ಗಂಟೆಯ ಗೋಪುರ ಮಾತ್ರ. ಕೇಪ್ ಟೌನಿನಲ್ಲಿ ಆಂಗ್ಲಿಕನ್ ಮತ್ತು ರೋಮನ್ ಕೆಥೊಲಿಕ್ ಚರ್ಚ್ಗಳೂ ಇವೆ. ಡಾರ್ಲಿಂಗ್ ಬೀದಿಯಲ್ಲಿರುವ ನಗರಭವನವನ್ನು 1905ರಲ್ಲಿ ಕಟ್ಟಲಾಯಿತು. ಅದರ ಬದಲು 1960ರಲ್ಲಿ ರಾಗೆಬಾಯಿಯಲ್ಲಿ ಆಧುನಿಕ ಪೌರಕೇಂದ್ರವೊಂದನ್ನು ನಿರ್ಮಿಸಿದೆ. ಮಹಾ ಅಂಚೆಕಚೇರಿ ಒಂದು ಎತ್ತರದ ಕಟ್ಟಡ. ಇದರ ನಿರ್ಮಾಣವನ್ನು 1942ರಲ್ಲಿ ಮುಗಿಸಲಾಯಿತು. ಸರ್ಕಾರಿ ಭವನ, ದಕ್ಷಿಣ ಆಫ್ರಿಕ ರಾಷ್ಟ್ರೀಯ ಕಲಾಕೇಂದ್ರ, ದಕ್ಷಿಣ ಆಫ್ರಿಕ ವಸ್ತುಸಂಗ್ರಹಾಲಯ, ಹಳೆಯ ಪರಮೋಚ್ಚ ನ್ಯಾಯಾಲಯ ಕಟ್ಟಡ ಇವು ಇತರ ಕೆಲವು ಪ್ರೇಕ್ಷಣೀಯ ಭವನಗಳು. ನಗರದ ಪೂರ್ವಕ್ಕೆ 3 ಮೈ. ದೂರದಲ್ಲಿ ಖಗೋಳವೀಕ್ಷಣಾಲಯ (1827-28) ಇದೆ. ದಕ್ಷಿಣಾರ್ಧಗೋಳದ ಮುಖ್ಯ ವೀಕ್ಷಣಾಲಯಗಳಲ್ಲಿ ಇದೊಂದು.
==ಸಾರ್ವಜನಿಕ ಸ್ಥಳಗಳು==
ಕೇಪ್ಟೌನ್ ವಿಶ್ವವಿದ್ಯಾಲಯ ಗುಡ್ಡದ ಮೇಲಿದೆ. 1829ರಲ್ಲಿ ಆಫ್ರಿಕನ್ ಕಾಲೇಜಾಗಿ ಪ್ರಾರಂಭವಾದ ಸಂಸ್ಥೆ 1918ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಗಳಿಸಿತು. ಗ್ರೂಟ್ಷೂರ್ನಲ್ಲಿ ಪ್ರಧಾನಿಯ ಅಧಿಕೃತ ನಿವಾಸವುಂಟು. ಅದರ ಬಳಿಯಲ್ಲೇ ರ್ಹೋಡ್ಸ್ ಸ್ಮಾರಕವೂ 18ನೆಯ ಶತಮಾನದ ಡಚ್ ಗಿರಣಿಯೊಂದೂ ರಾಷ್ಟ್ರೀಯ ಸಸ್ಯಶಾಸ್ತ್ರಕ ಉದ್ಯಾನವೂ ಇವೆ. ಪೌರಸಭಾ ಸಾರ್ವಜನಿಕ ಉದ್ಯಾನ, ಕ್ಲೇರ್ಮಾಂಟ್ ಸಾರ್ವಜನಿಕ ಉದ್ಯಾನ, ವಿನ್ಬರ್ಗ್ ಪಾರ್ಕ್-ಇವು ಕೆಲವು ಮುಖ್ಯ ಉದ್ಯಾನಗಳು.
==ಸಾರಿಗೆ ವ್ಯವಸ್ಥೆ==
ನಗರದಲ್ಲಿ ಎರಡು ಮುಖ್ಯ ಸಾರಿಗೆ ವ್ಯವಸ್ಥೆಗಳಿವೆ. ಉಪನಗರ ವಿದ್ಯುತ್ ರೈಲ್ವೆ ಸರ್ಕಾರಿ ಒಡೆತನದ್ದು. ಕೇಪ್ ಟೌನ್ ರೈಲುನಿಲ್ದಾಣದಿಂದ ದಕ್ಷಿಣದ ಉಪನಗರವನ್ನು ಹಾದು ಸೈಮನ್ಟೌನ್ಗೆ ಒಂದು ಮಾರ್ಗವಿದೆ. ಇದಕ್ಕೆ ಹಲವು ಕವಲುಗಳು ಉಂಟು. ಬಸ್ಗಳು ಸಂಚರಿಸುತ್ತವೆ. ಟೇಬಲ್ ಪರ್ವತದ ತಂತಿದಾರಿ ಕೇಪ್ ಟೌನಿನ ವೈಶಿಷ್ಟ್ಯ. ಇದು ಪರ್ವತದ ಶಿಖರಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಅಲ್ಲಿಂದ ನಗರದ ನೋಟ ಅತ್ಯಂತ ರಮಣೀಯ. ರಾಷ್ಟ್ರೀಯ ರೈಲ್ವೆ ವ್ಯವಸ್ಥೆಯ ಕೊನೆಯ ನಿಲ್ದಾಣ ಕೇಪ್ಟೌನ್. ಇಲ್ಲಿಂದ ದಕ್ಷಿಣ ಆಫ್ರಿಕದ ಎಲ್ಲ ಮುಖ್ಯ ಸ್ಥಳಗಳಿಗೂ ರೈಲ್ವೆ ಸಂಪರ್ಕವುಂಟು. ನಗರಕ್ಕೆ 12 ಮೈ. ದೂರದಲ್ಲಿ ವಿಮಾನ ನಿಲ್ದಾಣವುಂಟು.
==ವಾಣಿಜ್ಯೋದ್ಯಮ==
{{wide image|Ciudad del Cabo desde Cabeza de León, Sudáfrica, 2018-07-22, DD 20-23 PAN.jpg|850px|Cape Town's [[City Bowl]] and [[Cape Town CBD|CBD]] viewed from [[Lion's Head (Cape Town)|Lion's Head]] in May (late autumn)}}
ದಕ್ಷಿಣ ಆಫ್ರಿಕದ ಮುಖ್ಯ ಬಂದರು ಕೇಪ್ಟೌನ್. [[ಚಿನ್ನ]], [[ವಜ್ರ]] ಮತ್ತು ಹಣ್ಣುಗಳು ಇಲ್ಲಿಂದ ರಫ್ತಾಗುತ್ತವೆ. ವಜ್ರಗೆಲಸ, [[ನೌಕಾ ನಿರ್ಮಾಣ]], ಫಲಸಾರ ಉತ್ಪಾದನೆ, [[ಸಿಮೆಂಟ್]], [[ಕಲ್ನಾರು]], [[ರಸಗೊಬ್ಬರ|ರಾಸಾಯನಿಕ ಗೊಬ್ಬರ]], ಬಣ್ಣ, [[ಪ್ಲಾಸ್ಟಿಕ್]], [[ಪಾದರಕ್ಷೆ ತಯಾರಿಕೆ|ಪಾದರಕ್ಷೆ]], [[ಸಾಬೂನು]], [[ಬಟ್ಟೆ|ಜವಳಿ]], [[ಎಂಜಿನಿಯರಿಂಗ್]], ವಿದ್ಯುದುಪಕರಣ, [[ಮದ್ಯ ಪಾನೀಯ|ಮದ್ಯ]] ಮತ್ತು [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್ಯುಕ್ತ ಪಾನೀಯ)|ಮದ್ಯಸಾರ]] ಕೈಗಾರಿಕೆಗಳಿವೆ.
==ಹವಾಮಾನ==
ಕೇಪ್ಟೌನಿನ ಉಷ್ಣತೆ 52ಲಿ ಫ್ಯಾ.-68ಲಿ ಫ್ಯಾ. ವಾರ್ಷಿಕ ಸರಾಸರಿ ಮಳೆ ಸು.25''. ಸೆಪ್ಟೆಂಬರ್ ತಿಂಗಳಿನಲ್ಲಿ ಕಾಡುಹೂಗಳು ಎಲ್ಲೆಲ್ಲೂ ಅರಳಿ ಕಣ್ಮನ ಸೆಳೆಯುವ ದೃಶ್ಯಗಳನ್ನು ವಿರಚಿಸುತ್ತವೆ. ಆಗ ಇಲ್ಲಿ ವಸಂತಋತು. ಸಮುದ್ರತೀರದ ನುಣ್ಣನೆಯ, ಹಳದಿ ಬಣ್ಣದ ಮರಳು ಮತ್ತು ಹಿತಕರವಾದ ಬಿಸಿಲು ಇವುಗಳಿಂದಾಗಿ ಕೇಪ್ಟೌನ್ ಪ್ರವಾಸಿಗಳಿಗೆ ತುಂಬ ಪ್ರಿಯವಾದ ತಾಣವಾಗಿದೆ.''
==ಇತಿಹಾಸ==
1448ರಲ್ಲಿ ಬಾರ್ತೊಲೋಮ್ಯು ಡೀಯುಷ್ ಮತ್ತು 1497ರಲ್ಲಿ ವಾಸ್ಕೋಡಗ್ಯಾಮ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಸಮುದ್ರಯಾನ ಮಾಡಿದಂದಿನಿಂದ ದೂರಪ್ರಾಚ್ಯ ರಾಷ್ಟ್ರಗಳತ್ತ ಪ್ರಯಾಣ ಮಾಡುವ ಹಡಗುಗಳಿಗೆ ಕೇಪ್ಟೌನ್ ತಂಗುದಾಣವಾಗಿದೆ. ಈಗ ಕೇಪ್ಟೌನ್ ನಗರ ಇರುವ ಸ್ಥಳಕ್ಕೆ ಡಚ್ಚರು ಮೊದಲು ವಲಸೆ ಬಂದದ್ದು 1652ರಲ್ಲಿ. ಇವರು ಟೇಬಲ್ ಖಾರಿಯ ತೀರದಲ್ಲಿ ಮಣ್ಣಿನ ಗೋಡೆಗಳ ಕೋಟೆಯಲ್ಲಿ ವಾಸಿಸತೊಡಗಿದರು. ಇಂದು ಇರುವ ವೌಬನ್ ಶೈಲಿಯ ಕೋಟೆಯ ನಿರ್ಮಾಣಕಾರ್ಯ ಮುಗಿದದ್ದು 1780ರಲ್ಲಿ. ಇಂದು ಇದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾಗಿದೆ. ಇದನ್ನು ಸಂರಕ್ಷಿಸಲಾಗಿದೆ. 1780ರ ಹೊತ್ತಿಗೆ, ತುಂಬ ಎಚ್ಚರಿಕೆಯಿಂದ ನಗರದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು ಹಾಗೂ ಆ ಯೋಜನೆಗನುಗುಣವಾಗಿ ನಗರನಿರ್ಮಾಣವೂ ನಡೆದಿತ್ತು. ಸೈನಿಕ ಕಾರ್ಯಾಚರಣೆಯ ನೆಲೆಯಾಗಿ [[ಫ್ರೆಂಚ್|ಫ್ರೆಂಚ]]ರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಾಗದಂತೆ ಮಾಡುವ ದೃಷ್ಟಿಯಿಂದ 1795ರಲ್ಲಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ]]ರು ಈ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರಾದರೂ ಎಂಟು ವರ್ಷಗಳ ಅನಂತರ ಇದನ್ನು ಡಚ್ಚರಿಗೇ ಹಿಂದಿರುಗಿಸಿದರು. ಮತ್ತೊಮ್ಮೆ 1814ರಲ್ಲಿ ಇದು ಬ್ರಿಟಿಷರ ಅಧಿಪತ್ಯಕ್ಕೆ ಒಳಗಾಯಿತು. ಆಗ ಈ ನಗರ ತೀವ್ರಗತಿಯಲ್ಲಿ ಬೆಳೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿಯೂ ಇದು ಕೇಪ್ ವಸಾಹತಿನ ರಾಜಧಾನಿಯಾಗಿಯೇ ಮುಂದುವರಿಯಿತು. ಗುಲಾಮರ ವ್ಯಾಪಾರ ಇಳಿಮುಖವಾಗಿ 1876ರಲ್ಲಿ ಅದು ಬಹಿಷ್ಕøತವಾಗಿ ಪರಿಣಮಿಸಿದ್ದರಿಂದಲೂ 1869ರಲ್ಲಿ [[ಸುಯೆಜ್ ಕಾಲುವೆ|ಸೂಯೆಜ್ ಕಾಲುವೆ]] ಆರಂಭವಾಗಿ ಪೂರ್ವದ ರಾಷ್ಟ್ರಗಳಿಗೆ ಹತ್ತಿರದ ಸಮುದ್ರಸಂಪರ್ಕ ಸಾಧ್ಯವಾದ್ದರಿಂದಲೂ ಈ ನಗರದ ಪ್ರಾಶಸ್ತ್ಯ ಕಡಿಮೆಯಾಗುವ ಸಂಭವವಿತ್ತು. ಆದರೆ ಆ ವೇಳೆಗೆ [[ಚಿನ್ನ]]ದ (1866) ಮತ್ತು ವಜ್ರದ (1867) ಗಣಿಗಳನ್ನು ಪತ್ತೆಹಚ್ಚಲಾಯಿತು. 1910ರಲ್ಲಿ ರೂಪುಗೊಂಡ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ಇದು ಕೇಪ್ ಪ್ರಾಂತ್ಯದ ರಾಜಧಾನಿಯಾಗಿ ಪರಿಣಮಿಸಿದಾಗ, ಇದನ್ನು ಒಕ್ಕೂಟದ ವೈಧಾನಿಕ ರಾಜಧಾನಿಯನ್ನಾಗಿಯೂ ಸ್ವೀಕರಿಸಲಾಯಿತು. 1947ರಲ್ಲಿ 6ನೆಯ ಜಾರ್ಜ್ ದೊರೆ ಇಲ್ಲಿಗೆ ಅಧಿಕೃತ ಭೇಟಿಯಿತ್ತಾಗ ಇಲ್ಲಿಯ ಪಾರ್ಲಿಮೆಂಟಿನ ಅಧಿವೇಶನವನ್ನು ಉದ್ಘಾಟಿಸಲಾಯಿತು.
== ಉಲ್ಲೇಖಗಳು ==
{{reflist|2}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಟೌನ್}}
[[ವರ್ಗ:ಆಫ್ರಿಕ ಖಂಡದ ಪ್ರಮುಖ ನಗರಗಳು]]
[[ವರ್ಗ:ನಗರಗಳು]]
[[ವರ್ಗ:ದಕ್ಷಿಣ ಆಫ್ರಿಕಾ]]
bzischis9tg11hvis697ofynfgtz4ta
ವಿದ್ಯುತ್ ಹೃಲ್ಲೇಖನ
0
22532
1371688
1371593
2026-04-19T05:36:00Z
A826
72368
1371688
wikitext
text/x-wiki
[[ಚಿತ್ರ:ECGcolor.svg|thumbnail|right|180px|೧೨-ತಂತಿಯುಳ್ಳ ಇಸಿಜಿಗೆ ಅಗತ್ಯವಿರುವ ೧೦ ವಿದ್ಯುದ್ಧ್ರುವಗಳಿಗೆ ಜೋಡಿಸಲ್ಪಟ್ಟ ಒಬ್ಬ [[ರೋಗಿ]]ಯನ್ನು ತೋರಿಸುವ ಚಿತ್ರ]]
[[File:Bare chest of a old man for ECG with probes (36506).jpg|thumb|ಶೋಧಕಗಳೊಂದಿಗೆ ಇಸಿಜಿಗಾಗಿ ಮನುಷ್ಯನ ಎದೆ]]
'''ವಿದ್ಯುತ್ ಹೃಲ್ಲೇಖನ'''ವು ('''ಇಸಿಜಿ''' ಅಥವಾ '''ಇಕೆಜಿ''') ನಿಗದಿತ [[ಕಾಲ]]ದಲ್ಲಿ ಸೆರೆಹಿಡಿಯಲಾದ ಮತ್ತು [[ಚರ್ಮ]] ವಿದ್ಯುದ್ಧ್ರುವಗಳಿಂದ ದಾಖಲಿಸಲಾದ [[ಹೃದಯ]]ದ [[ವಿದ್ಯುಚ್ಛಕ್ತಿ|ವಿದ್ಯುತ್]] ಕ್ರಿಯೆಯ ಎದೆಗಾಪಿನ ಮುಖಾಂತರದ ನಿರೂಪಣೆ.<ref name="Kumar2020">{{cite book|title=Kumar and Clark's Clinical Medicine|last1=Bunce|first1=Nicholas H.|last2=Ray|first2=Robin|last3=Patel|first3=Hitesh|date=2020|publisher=Elsevier|isbn=978-0-7020-7870-5|editor1-last=Feather|editor1-first=Adam|edition=10th|pages=1033–1038|language=en|chapter=30. Cardiology|editor2-last=Randall|editor2-first=David|editor3-last=Waterhouse|editor3-first=Mona|chapter-url=https://books.google.com/books?id=sl3sDwAAQBAJ&pg=PA1033}}</ref> ಇದು ವಿದ್ಯುತ್ ಹೃಲ್ಲೇಖನ ಯಂತ್ರದಿಂದ ಸೃಷ್ಟಿಸಲ್ಪಟ್ಟ ಒಂದು ಅನತಿಕ್ರಮಿತ ದಾಖಲೆ. ಹೃದಯದಲ್ಲಿ ವಿದ್ಯುತ್ ಪ್ರಚೋದನೆಗಳು ಹೃದ್ಕೋಷ್ಠ ಗ್ರಂಥಿಯಲ್ಲಿ ಉತ್ಪತ್ತಿಯಾಗಿ ಅಂತರ್ಗತ ವಾಹಕ ವ್ಯವಸ್ಥೆಯ ಮೂಲಕ ಹೃದಯದ [[ಸ್ನಾಯು|ಸ್ನಾಯುವಿಗೆ]] ಸಂಚರಿಸುತ್ತವೆ.
[[ಮಾನವ ಶರೀರ|ಮಾನವ ದೇಹದಲ್ಲಿನ]] ಸ್ನಾಯುಗಳಲ್ಲಿ ಹೃದಯ ಸ್ನಾಯು ಅಪೂರ್ವವಾದುದು. ಅದು ಪ್ರಾಸಬದ್ಧವಾಗಿ ಸ್ವಯಂ ಸಂಕುಚನಗೊಳ್ಳುವ ಶಕ್ತಿಯನ್ನು ಹೊಂದಿದೆ. ಸಂಕುಚನಕ್ಕಿಂತ ಪೂರ್ವಭಾವಿಯಾಗಿ ಹೃದಯದ ಮುಂಚಲನಾ ವ್ಯವಸ್ಥೆಯಲ್ಲಿ ಉದ್ಭವಿಸುವ ಆ ವೇಗಗಳು ಸ್ನಾಯುವಿನಾದ್ಯಂತ ಪಸರಿಸಿ ಹೋಗಿ ಆ ಸ್ನಾಯು ತಂತುಗಳನ್ನು ಪ್ರಚೋದಿಸುತ್ತದೆ.
== ಮೊದಲ ಇಸಿಜಿ ಯಂತ್ರ ==
ಹೃದಯ ಸ್ನಾಯುವಿನ ಉದ್ರೇಕ ಮತ್ತು ಅದರಿಂದಾಗುವ ಸಂಕುಚನ ಉಂಟುಮಾಡುವ ಚುರುಕುಬಲದ ಜೀವ ವಿದ್ಯುತ್ ಕ್ರಿಯೆಯು ದೇಹದ ಮೇಲ್ಮೈಗೆ ಸಾಗಿಸಲ್ಪಡುತ್ತದೆ. ಅದನ್ನು ವಿಶೇಷ [[ಕಾಗದ|ಕಾಗದದ]] ಮೇಲೆ ತಂತಿಯ [[ಗ್ಯಾಲ್ವನೊಮೀಟರ್|ಗ್ಯಾಲ್ವನೋಮೀಟರನ್ನು]] ಬಳಸಿ ಸ್ಫುಟವಾಗಿ ದಾಖಲೆ ಮಾಡುವಲ್ಲಿ ವಿಲಿಯಂ ಐಂಥೋವನ್ 1901ರ ವೇಳೆಗೆ ಯಶಸ್ವಿಯಾದ.<ref>{{Cite journal|vauthors=Rivera-Ruiz M, Cajavilca C, Varon J|date=29 September 1927|title=Einthoven's String Galvanometer: The First Electrocardiograph|journal=Texas Heart Institute Journal|volume=35|issue=2|pages=174–78|pmc=2435435|pmid=18612490}}</ref>
== ಇಸಿಜಿ ಯಂತ್ರದ ವಿವರಗಳು ==
ದೇಹದ ಮೇಲ್ಮೈ ಮೇಲೆ ಹೃದಯದ ಗುಪ್ತ ಬಲವನ್ನು ಸಂಗ್ರಹಿಸಲು [[ಲೋಹ]] ಫಲಕಗಳ ಮುಂಚೂಣಿ (ಲೀಡ್) ಗಳನ್ನು [[ವಿದ್ಯುದ್ವಾರ|ಎಲೆಕ್ಟ್ರೋಡ್ಗಳಂತೆ]] ಬಳಸಲಾಗುತ್ತದೆ. ಎಲೆಕ್ಟ್ರೋಡ್ಗಳನ್ನು ಬಲ-ಎಡ ಮುಂದೋಳು ಮತ್ತು ಎಡ [[ಕಾಲು|ಕಾಲುಗಳಲ್ಲಿ]] ಧರಿಸಲಾಗುವುದು.<ref>{{Cite web |last=Sensors |first=Cables and |title=12-Lead ECG Placement Guide with Illustrations {{!}} Cables and Sensors |url=https://www.cablesandsensors.com/pages/12-lead-ecg-placement-guide-with-illustrations |access-date=2017-10-21 |website=Cables and Sensors}}</ref><ref>{{Cite web |title=Limb Leads – ECG Lead Placement – Normal Function of the Heart – Cardiology Teaching Package – Practice Learning – Division of Nursing – The University of Nottingham |url=https://www.nottingham.ac.uk/nursing/practice/resources/cardiology/function/limb_leads.php |access-date=15 August 2009 |publisher=Nottingham.ac.uk}}</ref><ref>{{Cite web |title=Lesson 1: The Standard 12 Lead ECG |url=https://library.med.utah.edu/kw/ecg/ecg_outline/Lesson1/index.html#orientation |url-status=dead |archive-url=https://web.archive.org/web/20090322042804/https://library.med.utah.edu/kw/ecg/ecg_outline/Lesson1/index.html |archive-date=22 March 2009 |access-date=15 August 2009 |publisher=Library.med.utah.edu}}</ref> ಬಲಗಾಲಿನ ಎಲೆಕ್ಟ್ರೋಡ್ [[ಭೂಮಿ|ಭೂಮಿಗೆ]] ಸಂಪರ್ಕ ಹೊಂದಿರುತ್ತದೆ. ಸಮಭುಜ [[ತ್ರಿಕೋನ|ತ್ರಿಕೋನದ]] ಮೂರು ಪಾರ್ಶ್ವಕೋನಗಳನ್ನು ಜೊತೆಗೂಡಿಸಿ, ಅದರಿಂದ ಉದ್ಭವವಾಗುವ ವಿದ್ಯುಲ್ಲೇಖನ ಡೊಂಕುಗಳ ಸಹಾಯದಿಂದ ಹೃದಯದ ವಿದ್ಯುತ್ ಅಕ್ಷರೇಖೆಯನ್ನು ಎಳೆಯಲಾಗುತ್ತದೆ. ಎರಡು ಧ್ರುವದ ಮುಂಚೂಣಿಗಳನ್ನು ಲೀಡ್ 1,2 ಮತ್ತು 3 ಎಂದು ಕರೆಯಲಾಗುತ್ತದೆ. ಲೀಡ್ 1 ಬಲ ಮತ್ತು ಎಡ [[ತೋಳು|ತೋಳುಗಳ]] ಮಧ್ಯದ ಗಾತ್ರ ಬಲ ವ್ಯತ್ಯಾಸವನ್ನು, ಲೀಡ್ 2 ಎಡ ಕಾಲು ಮತ್ತು ಎಡ ತೋಳಿನ ಮಧ್ಯದ ವ್ಯತ್ಯಾಸವನ್ನು ಹಾಗೂ ಲೀಡ್ 3 ಎಡ ಕಾಲು - ಬಲ ತೋಳುಗಳ ಮಧ್ಯದ ವ್ಯತ್ಯಾಸವನ್ನು ಸೂಚಿಸುತ್ತದೆ. ಲೀಡ್ 2, ಲೀಡ್ 1 ಮತ್ತು ಲೀಡ್ 3 ಕ್ಕೆ ಸಮವೆನಿಸಿದೆ.
ಯಾವುದೇ [[ವಿದ್ಯುತ್ ಪ್ರವಾಹ]] ಹರಿದು ಹೋಗದಿರುವಾಗ ಅದು ರೇಖಾಚಿತ್ರದಲ್ಲಿ ನೇರವಾಗಿ ಆಧಾರ ರೇಖೆಯಂತೆ ಬರೆಯಲ್ಪಡುವುದು. ವಿದ್ಯುತ್ ಪ್ರವಾಹ ಉಪಕರಣವನ್ನು ತಲುಪಿದಾಗ ಅಲ್ಲಿನ ರೇಖೆಗಳು ವಕ್ರಕೊಂಡು ಅಕ್ಷ ರೇಖೆಯ ಮೇಲೆ ಇಲ್ಲವೆ ಕೆಳಗೆ ಸಾಗುತ್ತದೆ. ಆರೋಗ್ಯವಂತ ವ್ಯಕ್ತಿಯ ವಿದ್ಯುನ್ಲೇಖನ ಐದು ನಿಯತ ಡೊಂಕುಗಳನ್ನು ತೇಲಿಸುತ್ತದೆ. ಅವುಗಳನ್ನು ಪಿ. ಕ್ಯು. ಆರ್. ಎಸ್ ಮತ್ತು ಟಿ ಎಂಬ [[ಇಂಗ್ಲೀಷ್]] ವರ್ಣಮಾಲೆಯ ಅಕ್ಷರಗಳಿಂದ ಕರೆಯಲಾಗುತ್ತದೆ.{{sfn|Lilly|2016|pp=80}}<ref name="naming">{{Cite journal|last=Hurst JW|date=3 November 1998|title=Naming of the Waves in the ECG, With a Brief Account of Their Genesis|journal=Circulation|volume=98|issue=18|pages=1937–42|doi=10.1161/01.CIR.98.18.1937|pmid=9799216|doi-access=free}}</ref> ಬೇರೆ ಬೇರೆ ಡೊಂಕುಗಳು ಹೃದಯದ ಬೇರೆ ಬೇರೆ ಭಾಗಗಳ ಉದ್ರೇಕ ಮತ್ತು ಸಂಕುಚನಕ್ಕೆ ಸಂಬಂಧಿಸಿದೆ. ಪಿ ಅಲೆಯು ಹಜಾರದ ಸಂಕುಚನವನ್ನು ಸೂಚಿಸಿದರೆ. ಕ್ಯು ಆರ್ಎಸ್ಟಿ ಕುಕ್ಷಿಯ ಸಂಕುಚನವನ್ನು ಪ್ರತಿಫಲಿಸುತ್ತವೆ. ಮೇಲಕ್ಕೆ ಇಲ್ಲವೆ ಕೆಳಕ್ಕೆ ಸಾಗಿ ಹೋಗುವ ಈ ಅಲೆಗಳ ಎತ್ತರ ಅಥವಾ ಆಳವನ್ನು ಮಿಲಿವೋಲ್ಟಿನಿಂದ ಮತ್ತು ಅದರ ಕಾಲಾವಧಿಯನ್ನು ಸೆಕೆಂಡಿನಿಂದ ಅಳೆಯಲಾಗುವುದು.
== ವಿದ್ಯುತ್ ಹೃದಯ ಚಿತ್ರದ ಉಪಯೋಗಗಳು ==
ಈ ಬಗೆಯ ವಿದ್ಯುತ್ ಹೃದಯ ಚಿತ್ರಣದಿಂದ [[ಹೃದಯರೋಗ|ಹೃದಯ ರೋಗಗಳಿಂದ]] ಉಂಟಾಗುವ ಬದಲಾವಣೆಗಳನ್ನು ತಿಳಿಯಲು ಬಹುಮುಖ್ಯ [[ರೋಗನಿದಾನ]] ಸಾಧನವಾಗಿ ಬಳಸಲಾಗುತ್ತಿದೆ. ಇ.ಸಿ.ಜಿ. ಎಂಬ ಎದೆ ಪಟ್ಟಿಯ ಮೂಲಕ ದೊಡ್ಡದಾದ ಹೃದಯ ಕುಕ್ಷಿ-ಹಜಾರ, ದಹನದಲ್ಲಿನ ವೈಪರೀತ್ಯಗಳು, ಮತ್ತು [[ಹೃದಯಾಘಾತ|ಹೃದಯಾಘಾತದಿಂದ]] ಉಂಟಾದ ಹೃದಯಸ್ನಾಯು ನಿರ್ಜೀವಸ್ತುವನ್ನು ಗುರುತಿಸಬಹುದು.
ಹೃದಯ ಸಂಕುಚನಕ್ಕೆ ಮೊದಲು ಪ್ರಚೋದನೆ ದೊರೆಯುವುದು ಬಟವೆ ಹಜಾರ ಗಂಟಿನಲ್ಲಿ (ಸೈನೋ ಏಟ್ರಿಯಲ್ ನೋಡ್) ಉದ್ಭವಿಸಿದ ಆ ವೇಗಗಳಿಂದ ಅವು ಹಜಾರದ ಮೂಲಕ ಸಾಗಿ ಹಜಾರದ ಸಂಕುಚನವನ್ನುಂಟು ಮಾಡುತ್ತವೆ. ಆಗ ಪಿ ಎಂಬ ಧನಾತ್ಮಕ ಅಲೆ ಗೋಚರಿಸುವುದು. ನಂತರ ಕುಕ್ಷಿಯ ಸಂಕುಚನ. ಆಗ ಆರ್ ಎಂಬ ಧನಾತ್ಮಕ ಅತಿ ದೊಡ್ಡರೇಖೆ. ಅದರ ಪ್ರಾರಂಭ ಮತ್ತು ಕೊನೆಯಲ್ಲಿ ಚಿಕ್ಕ ಚಿಕ್ಕ ಋಣಾತ್ಮಕ ಕ್ಯು ಮತ್ತು ಎಸ್ ರೇಖೆಗಳು. ಹಜಾರದಿಂದ ಕುಕ್ಷಿಯ ವರೆಗಿನ ಸಂಕುಚನದಲ್ಲಿನ ಕಾಲಾವಧಿ 0.12 ರಿಂದ 0.2 ಸೆಕೆಂಡ್ಗಳು. ಸಂಕುಚನದ ನಂತರ ಹೃದಯ ಸ್ನಾಯುವಿನಲ್ಲಿ ಪುನರಪಿ ಶಕ್ತಿ ಸಂಚಯಕ್ಕೆ ಸಮಯಬೇಕು. ಆಗ ಎಸ್ ನಿಂದ ಗೆರೆ ಆಧಾರ ರೇಖೆಯ ಮೂಲಕ ಸಾಗಿ ಟಿ ಎಂ ಧನಾತ್ಮಕ ಅಲೆಯನ್ನುಂಟು ಮಾಡುವುದು. ಅದು ಕುಕ್ಷಿ ತನ್ನ ಚುರುಕು ಬಲವನ್ನು ಮತ್ತೆ ದೊರಕಿಸಿಕೊಂಡಿರುವುದನ್ನು ಸೂಚಿಸುತ್ತದೆ.
ವಿದ್ಯುತ್ ಹೃದಯ ಚಿತ್ರದ ರೇಖೆಗಳು ಹೃದಯ ಪುತ್ಸೊರೆಯಲ್ಲಿ [[ದ್ರವ]] ಸಂಚಯವಾದಾಗ ತೀರ ಚಿಕ್ಕ ಆಕೃತಿ ಪಡೆಯುತ್ತವೆ. ಕವಾಟ ಅಥವಾ ಸ್ನಾಯು ರೋಗಗಳ ಫಲವಾಗಿ ಕುಕ್ಷಿ ಹೀಚಬಹುದು ಇಲ್ಲವೆ ದೊಡ್ಡದಾಗಬಹುದು. ಅದು ಹೃದಯದ ಮೇಲೆ ಬೀರುವ ಒತ್ತಡವನ್ನು ಈ ರೇಖಾಚಿತ್ರಗಳು ತೋರಿಸುತ್ತವೆ. ಹೃದಯಕ್ಕೆ ಕಿರೀಟಕ ನಾಶಗಳಿಂದಾಗುವ ರಕ್ತ ಪೊರೈಕೆಗೆ ಧಕ್ಕೆಯುಂಟಾದರೆ ಅದು ಹೃದಯಕೊಲೆ ಅಥವಾ ಹೃದಯಾಘಾತಕ್ಕೆ ಎಡಮೂಲೆ ಕೆಡುವುದು. ಆಗ ಎಸ್-ಟಿ ರೇಖೆಯಲ್ಲಿ, ಕ್ಯು ಅಲೆಯಲ್ಲಿ ಬದಲಾವಣೆಗಳು ಗೋಚರಿಸುತ್ತವೆ. ಹೃದಯಕ್ಕಾದ ನಿರ್ಜೀವತ್ವ ಹೃದಯದ ಮುಂದಿನ ಭಿತ್ತಿಗೆ, ಇಲ್ಲವೆ ಹಿಂದಿನ ಭಿತ್ತಿಗೆ ಸೀಮಿತವಾಗಿರಬಹುದು. ಇಲ್ಲವೆ ಕುಕ್ಷಿ ನಡುವಣ ತೆರೆಯನ್ನು ಹಾಗೂ ಪಕ್ಕದ ಭಿತ್ತಿಯನ್ನು ಒಳಗೊಂಡಿರಬಹುದು. ಅದನ್ನು ಈ ರೇಖಾ ಚಿತ್ರಗಳು ದೃಢಪಡಿಸುತ್ತವೆ. ಆ ವೇಗಗಳ ದಹನವ್ಯವಸ್ಥೆಗೆ ಅಡ್ಡಿಯುಂಟಾದಾಗ ಇಲ್ಲವೆ ಆಕೃತಿ ತಲೆದೋರಿದಾಗ, ಹೃದಯದ ಪ್ರಾಸಗತಿ ಸ್ಪಂದನ ಅಡ್ಡಾದಿಡ್ಡಿಯಾಗುವುದು ಇಲ್ಲವೆ ತತ್ತರಿಸುವುದು. ಈ ಎಲ್ಲ ಬಗೆಯ ವೈಪರೀತ್ಯಗಳ ನಿದಾನದಲ್ಲಿ ಇ.ಸಿ.ಜಿ. ತುಂಬ ಮಹತ್ವದ ಪಾತ್ರವಹಿಸುತ್ತದೆ. ಶ್ವಾಸ ಹೃದಯರೋಗ ಮತ್ತು ಹೃದಯ ಸುತ್ತು ಪೊರೆ ಉರಿಯೂತದಿಂದ ಉಂಟಾದ ಬದಲಾವಣೆಗಳ ಅಭ್ಯಾಸಕ್ಕೆ ಈ ರೇಖಾಚಿತ್ರಗಳೂ ಉಪಯುಕ್ತ.
== ಉಲ್ಲೇಖಗಳು ==
{{ಉಲ್ಲೇಖಗಳು}}
== ಬಾಹ್ಯ ಕೊಂಡಿಗಳು ==
* [http://www.ecgpedia.org/A4/ECGpedia_on_1_A4En.pdf The whole ECG course on 1 A4 paper] from [http://en.ecgpedia.org/wiki/Main_Page ECGpedia], a wiki encyclopedia for [http://en.ecgpedia.org/wiki/ECG_course a course on interpretation of ECG]
* [http://ecg.bidmc.harvard.edu/maven/mavenmain.asp Wave Maven – a large database of practice ECG questions] provided by [[Beth Israel Deaconess Medical Center]]
* [http://www.physionet.org/physiobank/database/#ecg PysioBank – a free scientific database with physiologic signals (here ecg)]
* [http://ekg.academy EKG Academy – free EKG lectures, drills and quizzes]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿದ್ಯುತ್ ಹೃದಯ ಚಿತ್ರ (ಎಲೆಕ್ಟ್ರೊಕಾರ್ಡಿಯೊ ಗ್ರಾಂ, ಇ ಸಿ ಜಿ)}}
{{Interwikineeded}}
[[ವರ್ಗ:ಹೃದಯಶಾಸ್ತ್ರ]]
[[ವರ್ಗ:ಶರೀರ ವಿಜ್ಞಾನ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
q6oykae19vi9rovy3kpsxqpv1xodmbs
ಕೇಂದ್ರ ಸಾಹಿತ್ಯ ಅಕಾಡೆಮಿ
0
35325
1371696
1343285
2026-04-19T08:09:52Z
NesaraNesara
98708
1371696
wikitext
text/x-wiki
{{Infobox organization
|name = Sahitya Akademi
|image = File:Rabindra Bhawan, Delhi.jpg
|image_border =
|size = <!-- default 200 -->
|alt = <!-- alt text; see [[WP:ALT]] -->
|caption = ರವೀಂದ್ರ ಭವನ,ದೆಹಲಿ ಸಂಗೀತ ನಾಟಕ ಅಕಾಡೆಮಿ, ಲಲಿತ್ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡಮಿ ಕಛೇರಿ.
|map = <!-- optional -->
|msize = <!-- map size, optional, default 200px -->
|malt = <!-- map alt text -->
|mcaption = Sahitya Akademi main building<!-- optional -->
|abbreviation = SA
|motto =
|formation = {{Start date and years ago|1954|03|12}}
|extinction = <!-- date of extinction, optional -->
|type =
|status = <!-- ad hoc, treaty, foundation, etc -->
|purpose = <!-- focus as e.g. humanitarian, peacekeeping, etc -->
|headquarters = ರವೀಂದ್ರ ಭವನ,[[ದೆಹಲಿ]]
|location = [[ನವದೆಹಲಿ]], [[ಭಾರತ]]
|coords = <!-- Coordinates of location using a coordinates template -->
|region_served = [[ಭಾರತ]]
|membership =
|language =
|publication = *[[:en:Indian Literature (journal)|ಭಾರತೀಯ ಸಾಹಿತ್ಯ]]
|leader_title =
ಅಧ್ಯಕ್ಷರು<!-- position title for the leader of the org -->
|leader_name = [[ಡಾ. ಚಂದ್ರಶೇಖರ ಕಂಬಾರ]]
|main_organ = <!-- gral. assembly, board of directors, etc -->
|parent_organisation = [[:en:Ministry of Culture (India)|ಸಂಸ್ಕೃತಿ ಸಚಿವಾಲಯ]], [[ಭಾರತ ಸರಕಾರ]]<!-- if one -->
|affiliations = <!-- if any -->
|num_staff =
|num_volunteers =
|budget =
|website = [http://sahitya-akademi.gov.in/ ಅಧಿಕೃತ ಜಾಲತಾಣ]
|remarks =
}}
'''ಕೇಂದ್ರ ಸಾಹಿತ್ಯ ಅಕಾಡೆಮಿ'''ಯು ಒಂದು ಕೇಂದ್ರ ಸರಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ.<ref>[http://sahitya-akademi.gov.in/sahitya-akademi/aboutus/about.jsp ABOUT SAHITYA AKADEMI] {{Webarchive|url=https://web.archive.org/web/20170422011547/http://www.sahitya-akademi.gov.in/sahitya-akademi/aboutus/about.jsp |date=2017-04-22 }}, ಅಕಾಡೆಮಿ ಜಾಲತಾಣ</ref> ಭಾರತೀಯ ಭಾಷೆಗಳ ಅಭಿವೃದ್ಧಿ ಇದರ ಮುಖ್ಯ ಗುರಿ. ಇದನ್ನು ೧೯೫೪ರಲ್ಲಿ ಸ್ಥಾಪಿಸಲಾಯಿತು. ಸಂಶೋಧನೆ, ಪ್ರಕಾಶನ, ಗ್ರಂಥಾಲಯ, ವಿಚಾರ ಸಂಕಿರಣಗಳು ಮುಂತಾಗಿ ಹಲವಾರು ವಿಧಗಳಿಂದ ಭಾರತೀಯ ಭಾಷೆಗಳ ಅಬಿವೃದ್ದಿಗೆ ಶ್ರಮಿಸುತ್ತಿದೆ. ಇದರ ಅಂಗವಾಗಿ ೧೯೫೫ರಿಂದ ಪ್ರತಿವರ್ಷ ಸಾಹಿತ್ಯದಲ್ಲಿ ಉತ್ತಮ ಕೃಷಿ ಮಾಡಿದ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತಿದೆ.
== ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ==
ಭಾರತದ ಈ ಕೆಳಕಂಡ ೨೪ ಭಾಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
[[ಅಸ್ಸಾಮಿ]], [[ಬಂಗಾಳಿ]], [[ಬೋಡೋ]], [[ಇಂಗ್ಲಿಷ್]], [[ಡೋಗ್ರಿ]], [[ಗುಜರಾತಿ]], [[ಹಿಂದಿ]], [[ಕನ್ನಡ]], [[ಕಾಷ್ಮೀರಿ]], [[ಕೊಂಕಣಿ]], [[ಮೈಥಿಲಿ]], [[ಮಲಯಾಳಂ]], [[ಮಣಿಪುರಿ]], [[ಮರಾಠಿ]], [[ನೇಪಾಳಿ]], [[ಒಡಿಯಾ]], [[ಪಂಜಾಬಿ]], [[ರಾಜಸ್ಥಾನಿ]], [[ಸಂಸ್ಕೃತ]], [[ಸಂತಾಲಿ]], [[ಸಿಂಧಿ]], [[ತಮಿಳು]], [[ತೆಲುಗು]] ಹಾಗು [[ಉರ್ದು]]
ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಕಾರ್ಯ ಸುಮಾರು ೧೨ ತಿಂಗಳು ನಡೆಯುತ್ತದೆ. ವಿಜೇತರಿಗೆ ೧ ಲಕ್ಷ ರೂ ನಗದು ಹಾಗು ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಭಾರತೀಯ ಭಾಷೆಗಳ ಉತ್ತಮ ಸಾಹಿತಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
== ಮಾಹಿತಿ ಕುತೂಹಲ ==
ಕೇಂದ್ರ ಸಾಹಿತ್ಯ ಅಕಾಡೆಮಿ ಪಡೆದ ತಂದೆ ಮತ್ತು ಮಗ ಎಂಬ ದಾಖಲೆ ನಿರ್ಮಿಸಿದ ಕನ್ನಡದ ಎರಡು ಜೋಡಿ:
# [[ಡಿ.ವಿ.ಗುಂಡಪ್ಪ]] (೧೯೬೭) - [[ಬಿ. ಜಿ. ಎಲ್. ಸ್ವಾಮಿ|ಬಿ.ಜಿ.ಎಲ್.ಸ್ವಾಮಿ]] (೧೯೭೮)<ref name=":0">https://sahitya-akademi.gov.in/awards/akademi%20samman_suchi.jsp#KANNADA</ref>
# [[ಕುವೆಂಪು]] (೧೯೫೫) - [[ಪೂರ್ಣಚಂದ್ರ ತೇಜಸ್ವಿ|ಕೆ.ಪಿ.ಪೂರ್ಣಚಂದ್ರ ತೇಜಸ್ವಿ]] (೧೯೮೭)<ref name=":0" />
==ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಕೃತಿಗಳು <ref>[http://sahitya-akademi.gov.in/sahitya-akademi/awards/akademi%20samman_suchi.jsp#KANNADA ಸಾಹಿತ್ಯ ಅಕಾಡೆಮಿ ಜಾಲತಾಣದಲ್ಲಿರುವ ಪಟ್ಟಿ] {{Webarchive|url=https://web.archive.org/web/20150917102914/http://sahitya-akademi.gov.in/sahitya-akademi/awards/akademi%20samman_suchi.jsp#KANNADA |date=2015-09-17 }}, AKADEMI AWARDS (1955-2015)</ref>==
{| class="wikitable sortable sortable"
|-
! ವರ್ಷ
! ಪುರಸ್ಕೃತರು
! ಕೃತಿ
|-
| ೧೯೫೫
| [[ಕುವೆಂಪು]]
| [[ಶ್ರೀ ರಾಮಾಯಣ ದರ್ಶನಂ]] (ಮಹಾಕಾವ್ಯ)
|-
|೧೯೫೬
|[[ರಂ.ಶ್ರೀ.ಮುಗಳಿ]]
|ಕನ್ನಡ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
|-
|೧೯೫೮
|[[ದ.ರಾ.ಬೇಂದ್ರೆ]]
|[[ಅರಳು-ಮರಳು]] (ಕವನ ಸಂಕಲನ)
|-
|೧೯೫೯
|[[ಶಿವರಾಮ ಕಾರಂತ|ಕೆ. ಶಿವರಾಮ ಕಾರಂತ]]
|[[ಯಕ್ಷಗಾನ ಬಯಲಾಟ]] (ಪರಿಚಯ ಗ್ರಂಥ)
|-
|೧೯೬೦
|[[ವಿನಾಯಕ ಕೃಷ್ಣ ಗೋಕಾಕ|ವಿ. ಕೃ. ಗೋಕಾಕ]]
|[[ದ್ಯಾವಾ-ಪೃಥಿವಿ]] (ಕವನ)
|-
|೧೯೬೧
|[[ಎ.ಆರ್.ಕೃಷ್ಣಶಾಸ್ತ್ರಿ|ಎ. ಆರ್. ಕೃಷ್ಣಶಾಸ್ತ್ರಿ]]
|ಬೆಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ (ವಿಮರ್ಶೆ)
|-
|೧೯೬೨
|[[ದೇವುಡು ನರಸಿಂಹ ಶಾಸ್ತ್ರಿ]]
|ಮಹಾಕ್ಷತ್ರಿಯ (ಕಾದಂಬರಿ)
|-
|೧೯೬೪
|[[ಬಿ. ಪುಟ್ಟಸ್ವಾಮಯ್ಯ]]
|ಕ್ರಾಂತಿ ಕಲ್ಯಾಣ (ಕಾದಂಬರಿ)
|-
|೧೯೬೫
|[[ಎಸ್.ವಿ.ರಂಗಣ್ಣ|ಎಸ್. ವಿ. ರಂಗಣ್ಣ]]
|ರಂಗ ಬಿನ್ನಪ (ತತ್ವಶಾಸ್ತ್ರೀಯ ಹೊಳಹುಗಳು)
|-
| ೧೯೬೬
|[[ಪು.ತಿ.ನರಸಿಂಹಾಚಾರ್|ಪು. ತಿ. ನರಸಿಂಹಾಚಾರ್]]
|ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)
|-
|೧೯೬೭
|[[ಡಿ.ವಿ.ಗುಂಡಪ್ಪ|ಡಿ. ವಿ. ಗುಂಡಪ್ಪ]]
|ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (ತತ್ವಶಾಸ್ತ್ರೀಯ ಹೊಳಹುಗಳು)
|-
|೧೯೬೮
|[[ಮಾಸ್ತಿ ವೆಂಕಟೇಶ ಅಯ್ಯಂಗಾರ್]]
|ಸಣ್ಣ ಕಥೆಗಳು (ಸಂಪುಟ ೧೨-೧೩) (ಸಣ್ಣ ಕಥೆಗಳು)
|-
|೧೯೬೯
|[[ಎಚ್. ತಿಪ್ಪೇರುದ್ರಸ್ವಾಮಿ]]
|ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಸಾಂಸ್ಕೃತಿಕ ಅಧ್ಯಯನ)
|-
|೧೯೭೦
|[[ಶಂ.ಬಾ. ಜೋಷಿ|ಶಂ. ಬಾ. ಜೋಶಿ]]
|ಕರ್ನಾಟಕ ಸಂಸ್ಕ್ಟತಿಯ ಪೂರ್ವ ಪೀಠಿಕೆ (ಸಾಂಸ್ಕೃತಿಕ ಅಧ್ಯಯನ)
|-
|೧೯೭೧
|[[ಆದ್ಯ ರಂಗಾಚಾರ್ಯ]]
|ಕಾಳಿದಾಸ (ಸಾಹಿತ್ಯ ವಿಮರ್ಶೆ)
|-
|೧೯೭೨
|[[ಎಸ್.ಎಸ್.ಭೂಸನೂರಮಠ|ಸಂ. ಶಿ. ಭೂಸನೂರ ಮಠ]]
|[[ಶೂನ್ಯ ಸಂಪಾದನೆಯ ಪರಾಮರ್ಶೆ]] (ವಿಮರ್ಶೆ)
|-
| ೧೯೭೩
|[[ವಿ.ಸೀತಾರಾಮಯ್ಯ|ವಿ. ಸೀತಾರಾಮಯ್ಯ]]
|ಅರಲು ಬರಲು (ಕವನ)
|-
|೧೯೭೪
|[[ಗೋಪಾಲಕೃಷ್ಣ ಅಡಿಗ|ಎಂ. ಗೋಪಾಲಕೃಷ್ಣ ಆಡಿಗ]]
|ವರ್ಧಮಾನ (ಕವನ)
|-
| ೧೯೭೫
|[[ಎಸ್.ಎಲ್.ಭೈರಪ್ಪ|ಎಸ್. ಎಲ್. ಭೈರಪ್ಪ]]
|[[ದಾಟು]] (ಕಾದಂಬರಿ)
|-
| ೧೯೭೬
|[[ರಾ.ಶಿವರಾಂ|ಎಂ. ಶಿವರಾಂ]]
|ಮನ ಮಂಥನ (ಮನೋವೈಜ್ಞಾನಿಕ ಅಧ್ಯಯನ)
|-
| ೧೯೭೭
|[[ಕೆ.ಎಸ್.ನರಸಿಂಹಸ್ವಾಮಿ|ಕೆ. ಎಸ್. ನರಸಿಂಹಸ್ವಾಮಿ]]
|ತೆರೆದ ಬಾಗಿಲು (ಕವನ)
|-
|೧೯೭೮
|[[ಬಿ.ಜಿ.ಎಲ್.ಸ್ವಾಮಿ|ಬಿ. ಜಿ. ಎಲ್. ಸ್ವಾಮಿ]]
|[[ಹಸುರು ಹೊನ್ನು]] (ಪ್ರವಾಸ ಕಥನ)
|-
|೧೯೭೯
|[[ಎ.ಎನ್.ಮೂರ್ತಿರಾವ್|ಎ. ಎನ್. ಮೂರ್ತಿರಾವ್]]
|ಚಿತ್ರಗಳು ಪತ್ರಗಳು (ನೆನಪುಗಳು)
|-
|೧೯೮೦
|[[ಗೊರೂರು ರಾಮಸ್ವಾಮಿ ಅಯ್ಯಂಗಾರ್]]
|ಅಮೆರಿಕದಲ್ಲಿ ಗೊರೂರು (ಪ್ರವಾಸ ಕಥನ)
|-
|೧೯೮೧
|[[ಚನ್ನವೀರ ಕಣವಿ]]
|ಜೀವಧ್ವನಿ (ಕವನ)
|-
|೧೯೮೨
|[[ಚದುರಂಗ]]
|ವೈಶಾಖ (ಕಾದಂಬರಿ)
|-
| ೧೯೮೩
|[[ಯಶವಂತ ಚಿತ್ತಾಲ]]
|ಕಥೆಯಾದಳು ಹುಡುಗಿ (ಸಣ್ಣ ಕಥೆಗಳು)
|-
|೧೯೮೪
|[[ಜಿ.ಎಸ್.ಶಿವರುದ್ರಪ್ಪ|ಜಿ. ಎಸ್. ಶಿವರುದ್ರಪ್ಪ]]
|ಕಾವ್ಯಾರ್ಥ ಚಿಂತನ (ಸಾಹಿತ್ಯ ವಿಮರ್ಶೆ)
|-
|೧೯೮೫
|[[ತ.ರಾ.ಸುಬ್ಬರಾಯ|ತ. ರಾ. ಸುಬ್ಬರಾವ್]]
|[[ದುರ್ಗಾಸ್ತಮಾನ]] (ಕಾದಂಬರಿ)
|-
|೧೯೮೬
|[[ವ್ಯಾಸರಾಯ ಬಲ್ಲಾಳ]]
|ಬಂಡಾಯ (ಕಾದಂಬರಿ)
|-
|೧೯೮೭
|[[ಪೂರ್ಣಚಂದ್ರ ತೇಜಸ್ವಿ|ಕೆ. ಪಿ. ಪೂರ್ಣಚಂದ್ರ ತೇಜಸ್ವಿ]]
|[[ಚಿದಂಬರ ರಹಸ್ಯ]] (ಕಾದಂಬರಿ)
|-
|೧೯೮೮
|[[ಶಂಕರ ಮೊಕಾಶಿ ಪುಣೇಕರ]]
|ಅವಧೇಶ್ವರಿ (ಕಾದಂಬರಿ)
|-
|೧೯೮೯
|[[ಹಾ.ಮಾ.ನಾಯಕ|ಹಾ. ಮಾ. ನಾಯಕ]]
|ಸಂಪ್ರತಿ (ಅಂಕಣ ಬರಹಗಳ ಸಂಕಲನ)
|-
|೧೯೯೦
|[[ದೇವನೂರು ಮಹಾದೇವ]]
|[[ಕುಸುಮಬಾಲೆ]] (ಕಾದಂಬರಿ)
|-
|೧೯೯೧
|[[ಚಂದ್ರಶೇಖರ ಕಂಬಾರ]]
|ಸಿರಿಸಂಪಿಗೆ (ನಾಟಕ)
|-
|೧೯೯೨
|[[ಸು.ರಂ.ಎಕ್ಕುಂಡಿ|ಸು. ರಂ. ಎಕ್ಕುಂಡಿ]]
|ಬಕುಳದ ಹೂವುಗಳು (ಕವನ)
|-
| ೧೯೯೩
|[[ಪಿ.ಲಂಕೇಶ್|ಪಿ. ಲಂಕೇಶ್]]
|[[ಕಲ್ಲು ಕರಗುವ ಸಮಯ]] (ಸಣ್ಣ ಕಥೆಗಳು)
|-
|೧೯೯೪
|[[ಗಿರೀಶ್ ಕಾರ್ನಾಡ್]]
|[[ತಲೆದಂಡ]] (ನಾಟಕ)
|-
| ೧೯೯೫
|[[ಕೀರ್ತಿನಾಥ ಕುರ್ತಕೋಟಿ]]
|ಉರಿಯ ನಾಲಗೆ (ವಿಮರ್ಶೆ)
|-
|೧೯೯೬
|[[ಜಿ.ಎಸ್.ಆಮೂರ|ಜಿ. ಎಸ್. ಆಮೂರ]]
|ಭುವನದ ಭಾಗ್ಯ (ಸಾಹಿತ್ಯ ವಿಮರ್ಶೆ)
|-
|೧೯೯೭
|[[ಡಾ. ಎಂ. ಚಿದಾನಂದ ಮೂರ್ತಿ|ಎಂ. ಚಿದಾನಂದಮೂರ್ತಿ]]
|ಹೊಸತು ಹೊಸತು (ವಿಮರ್ಶೆ)
|-
|೧೯೯೮
|[[ಬಿ.ಸಿ.ರಾಮಚಂದ್ರ ಶರ್ಮ|ಬಿ. ಸಿ. ರಾಮಚಂದ್ರ ಶರ್ಮ]]
|ಸಪ್ತಪದಿ (ಕವನ)
|-
|೧೯೯೯
|[[ಡಿ.ಆರ್. ನಾಗರಾಜ್|ಡಿ. ಆರ್. ನಾಗರಾಜ್]]
|ಸಾಹಿತ್ಯ ಕಥನ (ಪ್ರಬಂಧಗಳು)
|-
|೨೦೦೦
|[[ಶಾಂತಿನಾಥ ದೇಸಾಯಿ]]
|ಓಂ ಣಮೋ (ಕಾದಂಬರಿ)
|-
|೨೦೦೧
|[[ಎಲ್. ಎಸ್. ಶೇಷಗಿರಿ ರಾವ್]]
|ಇಂಗ್ಲೀಷ್ ಸಾಹಿತ್ಯ ಚರಿತ್ರೆ (ಸಾಹಿತ್ಯ ಚರಿತ್ರೆ)
|-
|೨೦೦೨
|[[ಸುಜನಾ (ಎಸ್. ನಾರಾಯಣ ಶೆಟ್ಟಿ) |ಎಸ್.ನಾರಾಯಣ ಶೆಟ್ಟಿ]]
|ಯುಗಸಂಧ್ಯಾ (ಮಹಾಕಾವ್ಯ)
|-
|೨೦೦೩
|[[ಕೆ.ವಿ.ಸುಬ್ಬಣ್ಣ|ಕೆ. ವಿ. ಸುಬ್ಬಣ್ಣ]]
|ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು (ಪ್ರಬಂಧಗಳು)
|-
|೨೦೦೪
|[[ಗೀತಾ ನಾಗಭೂಷಣ]]
|ಬದುಕು (ಕಾದಂಬರಿ)
|-
|೨೦೦೫
|[[ರಾಘವೇಂದ್ರ ಪಾಟೀಲ್]]
|ತೇರು (ಕಾದಂಬರಿ)
|-
|೨೦೦೬
|[[ಎಂ. ಎಂ. ಕಲಬುರ್ಗಿ]]
|ಮಾರ್ಗ - ೪ (ಸಂಶೋಧನಾ ಪ್ರಬಂಧಗಳು)
|-
|೨೦೦೭
|[[ಕುಂ.ವೀರಭದ್ರಪ್ಪ|ಕುಂ. ವೀರಭದ್ರಪ್ಪ]]
|ಅರಮನೆ (ಕಾದಂಬರಿ)
|-
|೨೦೦೮
|[[ಶ್ರೀನಿವಾಸ ವೈದ್ಯ|ಶ್ರೀನಿವಾಸ ಬಿ. ವೈದ್ಯ]]
|ಹಳ್ಳ ಬಂತು ಹಳ್ಳ (ಕಾದಂಬರಿ)
|-
|೨೦೦೯
|[[ವೈದೇಹಿ]]
|ಕ್ರೌಂಚ ಪಕ್ಷಿಗಳು (ಸಣ್ಣ ಕಥೆಗಳು)
|-
|೨೦೧೦
|[[ರಹಮತ್ ತರೀಕೆರೆ]]
| ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ)
|-
|೨೦೧೧
|[[ಪೆರ್ಲ ಗೋಪಾಲಕೃಷ್ಣ ಪೈ|ಗೋಪಾಲಕೃಷ್ಣ ಪೈ]]
|ಸ್ವಪ್ನ ಸಾರಸ್ವತ (ಕಾದಂಬರಿ)
|-
|೨೦೧೨
|[[ಎಚ್.ಎಸ್.ಶಿವಪ್ರಕಾಶ್|ಎಚ್. ಎಸ್. ಶಿವಪ್ರಕಾಶ್]]
|ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)
|-
|೨೦೧೩
|ಸಿ. ಎನ್. ರಾಮಚಂದ್ರನ್
|ಆಖ್ಯಾನ ವ್ಯಾಖ್ಯಾನ (ವಿಮರ್ಶಾ ಲೇಖನಗಳ ಸಂಗ್ರಹ)
|-
|೨೦೧೪
|[[ಜಿ.ಎಚ್.ನಾಯಕ|ಜಿ. ಎಚ್. ನಾಯಕ]]
|ಉತ್ತರಾರ್ಧ (ಪ್ರಬಂಧಗಳು)
|-
|೨೦೧೫
|[[ಕೆ.ವಿ.ತಿರುಮಲೇಶ|ಕೆ. ವಿ. ತಿರುಮಲೇಶ್]]
|ಅಕ್ಷಯ ಕಾವ್ಯ (ಕವನ ಸಂಕಲನ)
|-
|೨೦೧೬
|[[ಬೊಳುವಾರು ಮಹಮದ್ ಕುಂಞ್]]
|ಸ್ವಾತಂತ್ರ್ಯದ ಓಟ (ಕಾದಂಬರಿ)
|-
|೨೦೧೭
|[[ಟಿ.ಪಿ.ಅಶೋಕ]]
|ಕಥನ ಭಾರತಿ (ವಿಮರ್ಶೆ)
|-
|೨೦೧೮
|ಕೆ. ಜಿ. ನಾಗರಾಜಪ್ಪ
|ಅನುಶ್ರೇಣಿ ಯಜಮಾನಿಕೆ (ವಿಮರ್ಶೆ)
|-
|೨೦೧೯
|[[ವಿಜಯಾ|ವಿಜಯಮ್ಮ]]
|ಕುದಿ ಎಸರು (ಆತ್ಮಕಥೆ)
|-
|೨೦೨೦
|[[ವೀರಪ್ಪ ಮೊಯ್ಲಿ]]
|ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ (ಮಹಾಕಾವ್ಯ)
|-
|೨೦೨೧
|[[ಡಿ.ಎಸ್. ನಾಗಭೂಷಣ]]
|ಗಾಂಧಿ ಕಥನ
|-
|೨೦೨೨
|[[ಮೂಡ್ನಾಕೂಡು ಚಿನ್ನಸ್ವಾಮಿ]]
|ಬಹುತ್ವದ ಭಾರತ ಮತ್ತು ಬೌದ್ಧ ಧರ್ಮದ ತಾತ್ವಿಕತೆ
|-
|[[
೧೯೫೭ ಮತ್ತು ೧೯೬೩ರಲ್ಲಿ ಯಾವುದೇ ಪ್ರಶಸ್ತಿಗಳನ್ನು ನೀಡಲಾಗಿಲ್ಲ.
==ಇವನ್ನೂ ನೋಡಿ==
*[[2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
==ಉಲ್ಲೇಖಗಳು==
{{reflist}}
==ಹೊರಕೊಂಡಿಗಳು==
*[https://sahitya-akademi.gov.in/ ಸಾಹಿತ್ಯ ಅಕಾಡೆಮಿ ಜಾಲತಾಣ] {{Webarchive|url=https://web.archive.org/web/20160327103304/http://sahitya-akademi.gov.in/sahitya-akademi/library/digital_library.jsp |date=2016-03-27 }}
{{Interwikineeded}}
[[ವರ್ಗ:ಸಾಹಿತ್ಯ]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಸಾಹಿತ್ಯ ಪುರಸ್ಕಾರಗಳು]]
f18se76uce7tzgv2q0dpcgzupyc3j3b
ಮೈಸೂರು ಮಹಾನಗರ ಪಾಲಿಕೆ
0
39369
1371685
1371636
2026-04-19T05:31:13Z
A826
72368
Reverted 2 edits by [[Special:Contributions/~2026-23707-46|~2026-23707-46]] ([[User talk:~2026-23707-46|talk]]) to last revision by Anzx-ooo(TwinkleGlobal)
1371685
wikitext
text/x-wiki
'''ಮೈಸೂರು ಮಹಾನಗರ ಪಾಲಿಕೆ''', [[ಮೈಸೂರು]]
{{ಚುಟುಕು}}
{{Unreferenced}}
{{Interwikineeded}}
[[ವರ್ಗ:ಮೈಸೂರು]]
ಪುರಸಭೆಯ ಸಮಿತಿ ರಚನೆ - ಜುಲೈ 1862 - ಕಾನೂನುಬದ್ಧವಾಗಿಲ್ಲ.
ಮುನ್ಸಿಪಲ್ ಕೌನ್ಸಿಲ್ನ ರಚನೆ - 1871 - ಕಾನೂನುಬದ್ಧ.
ಮೈಸೂರು ಪುರಸಭೆ - 1888 - ಉಪ ಕಮೀಷನರ್, [[ಮೈಸೂರು]] ಎಕ್ಸ್-ಆಫಿಸಿಯೋ ಕಮಿಷನರ್.
ಚುನಾಯಿತ ದೇಹವು 1892 ರಲ್ಲಿ ಪರಿಚಯಿಸಲ್ಪಟ್ಟಿತು.
ಕೌನ್ಸಿಲರ್ಗಳ ಸಂಖ್ಯೆ - 24.
1898 ರಲ್ಲಿ ಕೌನ್ಸಿಲ್ನ ಬಲವು 30 ಕ್ಕೆ ಏರಿತು ಮತ್ತು ಡೆಪ್ಯುಟಿ ಕಮಿಷನರ್ನ ಸ್ಥಾನಮಾನದ ಸಂಪೂರ್ಣ ಅಧಿಕಾರಿಯನ್ನು ನೇಮಿಸಲಾಯಿತು.
1917 ರ ಚುನಾಯಿತ ಉಪಾಧ್ಯಕ್ಷರು ಒದಗಿಸಿದರು.
1933 ರಲ್ಲಿ ಸಿಟಿ ಮುನ್ಸಿಪಾಲಿಟಿ ಆಕ್ಟ್ ಅನ್ನು ಪರಿಚಯಿಸಲಾಯಿತು.
ಕೌನ್ಸಿಲರ್ ಅವಧಿಯ ಅವಧಿ - 3 ವರ್ಷಗಳು ಮತ್ತು ಅಧ್ಯಕ್ಷ ಮತ್ತು ಉಪಾಧ್ಯಕ್ಷರು ವರ್ಷಕ್ಕೊಮ್ಮೆ ಚುನಾಯಿತರಾಗುತ್ತಾರೆ.
10.6.1977 ರಿಂದ ಸಿಟಿ ಕಾರ್ಪೊರೇಷನ್ನ ಸ್ಥಿತಿ.
ಪ್ರಸ್ತುತ ಮೈಸೂರು ಸಿಟಿ ಕಾರ್ಪೊರೇಷನ್ ಕಾಯ್ದೆ 1976 ರ ಆಡಳಿತದಲ್ಲಿದೆ
ಯೋಜಿತ ಮೈಸೂರ್ ನಗರವು 19 ನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಯಿತು.
1862 ರಲ್ಲಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ಒಂದು ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಅಧ್ಯಕ್ಷತೆಯಲ್ಲಿ "ಅಸ್ತರಾಮಾ" ಅಧೀಕ್ಷಕರಾಗಿದ್ದಾರೆ.
1881 ರಲ್ಲಿ [[ದಕ್ಷಿಣ]] [[ಭಾರತ]]ದ ಈ ರೀತಿಯ ತಾಂತ್ರಿಕ ತಂತ್ರಜ್ಞಾನದ ಜೊತೆಗೆ ನಗರವು ಮಹಿಳಾ ಮಹಾವಿದ್ಯಾಲಯವನ್ನು ಆರಂಭಿಸಿತು.
ವ್ಯವಸ್ಥೆಯನ್ನು 1910 ರಲ್ಲಿ ಪರಿಚಯಿಸಲಾಯಿತು.
1908 ರಲ್ಲಿ ರಸ್ತೆ ದೀಪಗಳನ್ನು ಒದಗಿಸಲಾಯಿತು.
ಸಮಗ್ರ ಒಳಚರಂಡಿ ಯೋಜನೆಯು ಸರ್ ತಯಾರಿಸಿತು ಮತ್ತು ಕಾರ್ಯರೂಪಕ್ಕೆ ತಂದಿತು. ಎಮ್. ವಿಸ್ವೇಸ್ವಾರಿಯಾ 1908 ಮತ್ತು 1910 ರ ನಡುವೆ ಮುಖ್ಯ ಇಂಜಿನಿಯರ್.
1964 ರಲ್ಲಿ ಮೈಸೂರು ನಗರದ ಯೋಜನಾ ಪ್ರಾಧಿಕಾರದ ರಚನೆ.
ಮುನಿಸಿಪಲ್ ಸಮಿತಿಯ ರಚನೆ - ಜುಲೈ 1892 - ಕಾನೂನುಬದ್ದವಾಗಿಲ್ಲ.
10.06.1977 ರಿಂದ ಸಿಟಿ ಕಾರ್ಪೊರೇಷನ್ನ ಸ್ಥಿತಿ.
ಪ್ರಸ್ತುತ ಮೈಸೂರು ಸಿಟಿ ಕಾರ್ಪೊರೇಷನ್ ಕಾಯ್ದೆ 1976 ರ ಆಡಳಿತದಲ್ಲಿದೆ
http://www.mysorecity.mrc.gov.in/kn/page/about-us {{Webarchive|url=https://web.archive.org/web/20170523195637/http://www.mysorecity.mrc.gov.in/kn/page/about-us |date=2017-05-23 }}
https://en.wikipedia.org/wiki/Mysore
rckbjcgo0mhliksoeid4bhz60sljlkl
ಬಿಸು
0
51858
1371656
1371590
2026-04-18T13:53:11Z
ThePositiveVibes
87814
/* ಆಚರಣೆ ಹೇಗೆ */ incomplete sentence
1371656
wikitext
text/x-wiki
{{Infobox holiday
|holiday_name = ಬಿಸು
|type = ಹಿಂದೂ
|longtype = ಧಾರ್ಮಿಕ (ಹಿಂದೂ),<ref name="Crump2014p116">{{cite book|author=William D. Crump|title=Encyclopedia of New Year's Holidays Worldwide|url=https://books.google.com/books?id=cDTfCwAAQBAJ&pg=PA116| year=2014|publisher= McFarland|isbn= 978-0-7864-9545-0|page=116}}</ref> ಸಾಮಾಜಿಕ
|image =File:Bisu Kani.jpg
|caption = ಬಿಸುಕಣಿ
|official_name = ಬಿಸು
|nickname =
|observedby =ಹಿಂದುಗಳು
|duration = ೧ ದಿನ
|begins = ಮುಂಜಾನೆ
|ends = ೨೪ ಗಂಟೆಯ ನಂತರ
|date2019 = Mon, 15 April
|date2020 = Tue, 14 April
|date2021 = Thu, 15 April
|date2022 = Thu, 14 April
|observances = ಬಿಸುಕಣಿ, ವಿಶುಕ್ಕೈನೀತಂ, ವಿಷಂಜಿಜಿ ಬಿಸುಕ್ಕಂಜಿ, ಕಣಿ ಕೊನ್ನಾ, ಬಿಸುಪಟ್ಟುಕಂ (ಬಾಣಬಿರುಸುಗಳು), ಯಥು ಕತೋಧ್ (ಉಳುಮೆಗಾಗಿ ಮೊದಲ ತಯಾರಿಕೆ)
|relatedto = ಬಿಹು, ಬ್ವಿಸಾಗು, ಬೈಸಾಕಿ, ಪೋಲೆ ಬೋಯಿಷಾಕ್, ಪುತಂಡು, ಪಣ ಸಂಕ್ರಾಂತಿ
}}
[[ಚಿತ್ರ:Vishu kani.jpg|thumb]]
[[File:Bisu Kani.jpg|thumb|ತುಳುನಾಡಿನ ಬಿಸು ಕಣಿ]]
'''ಬಿಸು''' [[ತುಳುನಾಡು]] ಪ್ರದೇಶದಲ್ಲಿ ([[ಮಂಗಳೂರು]] ಹಾಗು [[ಉಡುಪಿ]] ಜಿಲ್ಲೆಗಳು), ಸಾಮಾನ್ಯವಾಗಿ ಎಪ್ರಿಲ್ ಎರಡನೇ ವಾರದಲ್ಲಿ ಹೊಸವರ್ಷವಾಗಿ ಆಚರಿಸಲಾಗುತ್ತದೆ. ಇದು ಒಂದು [[ಹಿಂದೂ|ಹಿಂದೂ ಹಬ್ಬ]]. ಬಿಸುವನ್ನು ವೈಭವ ಮತ್ತು ಉತ್ಸಾಹದಿಂದ [[ಕೇರಳ]]ದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ [[ಯುಗಾದಿ]] ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ [[ಯುಗಾದಿ]]ಯನ್ನು ಆಚರಿಸುತ್ತಾರೆ. ಇದುವೇ ಬಿಸು. [[ತುಳು]] ಸಂಸ್ಕೃತಿ ಪ್ರಕಾರ ಈ ಆಚರಣೆಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ 'ಬಿಸು'ವಾಗಿಯೂ [[ಕೇರಳ]]ದಲ್ಲಿ [['ವಿಸು']]ವಾಗಿಯೂ ಅಚರಿಸಲ್ಪಡುವ ಬಿಸುಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ [['ಬಿಶು]]' ಎಂಬುದಾಗಿ ಇದನ್ನು ಸಂಭ್ರಮಿಸಿದರೆ [[ಪಂಜಾಬ್]] ನಲ್ಲಿ [[ಬೈಸಾಖಿ]]' ಮತ್ತು [[ತಮಿಳುನಾಡು|ತಮಿಳುನಾಡಿ]]ನಲ್ಲಿ '[[ಪುತ್ತಾಂಡ್]]' ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. [[ಗ್ರೆಗೋರಿಯನ್ ಕ್ಯಾಲೆಂಡರ್]] ನಲ್ಲಿ [[ಎಪ್ರಿಲ್]] ತಿಂಗಳ ಎರಡನೇ ವಾರ ಅಂದರೆ [[ಎಪ್ರಿಲ್ ೧೪]]ರಂದು ಬಿಸುವನ್ನು ಆಚರಿಸುತ್ತಾರೆ.
==ಹಿನ್ನೆಲೆ==
ಬಿಸು ಹೊಸ ವರುಷದ ಶುರು ಸಮೃದ್ಧಿ ಸಂಕಲ್ಪದ ದಿನ. ಯಾವುದೇ ಕಾರ್ಯದ ಆರಂಭಕ್ಕೆ, ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಈ ದಿನ ಶುಭ ದಿನ ಎಂದು ನಂಬಿಕೆ ಇದೆ. ವರ್ಷವಿಡೀ ಸುಖ, ಸಮೃದ್ಧಿ ನೆಲೆಸಲಿ ಎಂಬ ಆಶಯದೊಂದಿಗೆ ಐಶ್ವರ್ಯದ ಸಂಕೇತವಾಗಿ ತುಳುನಾಡ ಜನರು ಮತ್ತು ಕೇರಳಿಯರು ಬಿಸುಹಬ್ಬವನ್ನು ಆಚರಿಸುತ್ತಾರೆ. ಇದೇ [[ಹಬ್ಬ]] ತುಳು ನಾಡಿನಲ್ಲಿ "ಬಿಸು ಪರ್ಬ' ಎಂದೇ ಖ್ಯಾತಿ ಪಡೆದಿದೆ.<ref>{{cite news|title=ಕಣಿ ಕಾಣುವ ಸಂಭ್ರಮದ ಹಬ್ಬ ಬಿಸುಆಚರಣೆ|url=https://www.udayavani.com/kannada/news/%E0%B2%95%E0%B2%BE%E0%B2%B8%E0%B2%B0%E0%B2%97%E0%B3%8B%E0%B2%A1%E0%B3%81-%E0%B2%AE%E0%B2%A1%E0%B2%BF%E0%B2%95%E0%B3%87%E0%B2%B0%E0%B2%BF/55890/%E0%B2%95%E0%B2%A3%E0%B2%BF-%E0%B2%95%E0%B2%BE%E0%B2%A3%E0%B3%81%E0%B2%B5-%E0%B2%B8%E0%B2%82%E0%B2%AD%E0%B3%8D%E0%B2%B0%E0%B2%AE%E0%B2%A6-%E0%B2%B9%E0%B2%AC%E0%B3%8D%E0%B2%AC-%E0%B2%B5%E0%B2%BF%E0%B2%B7%E0%B3%81-%E0%B2%86%E0%B2%9A%E0%B2%B0%E0%B2%A3%E0%B3%86|accessdate=15 April 2018|publisher=www.udayavani.com}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸುಗ್ಗಿಯ ಸಂಭ್ರಮ ಶುಕ್ರವಾರ ಜನರಲ್ಲಿ ಸಂತೋಷವನ್ನು ತಂದುಕೊಡುತ್ತದೆ.ಇದು ರೈತರಿಗೆ ತೃಪ್ತಿಯನ್ನು ನೀಡುತ್ತದೆ. [['ಬಿಸು ಕಣಿ']] ಇಡುವುದೇ ಈ ಹಬ್ಬದ ವಿಶೇಷ. [['ಬಿಸು ಕಣಿ]]'ಎಂದರೆ ಸುಗ್ಗಿಯ ಕಾಲವಾದುದರಿಂದ ತಮ್ಮಲ್ಲಿ ಬೆಳೆದ ವಿವಿಧ ಹಣ್ಣು ತರಕಾರಿಗಳನ್ನು ಹೂ-ಹಿಂಗಾರಗಳನ್ನು ದೇವರ ಕೋಣೆ ಅಥವಾ ಚಾವಡಿಯಲ್ಲಿ ನಮಸ್ಕರಿಸುವುದು. ಬಿಷು ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ [[ಗಣಪತಿ]]ಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು [[ಅಕ್ಕಿ]], ೫ [[ಎಲೆ]], ೧ [[ಅಡಿಕೆ]], ಗಂಧದ ಕಡ್ಡಿ ಉರಿಸಿ, ತೇದ [[ಗಂಧ]]ವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, [[ಹಿಂಗಾರ]],[[ಹಣ್ಣು]] ಹಂಪಲು,[[ಚಿನ್ನ]]ದ [[ಆಭರಣ]], [[ಕನ್ನಡಿ]]ಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ [[ಹಣ]]ವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ [[ಚಾವಡಿ]]ಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನ [[ಕ್ಯೆ ಬಿತ್ತು]] ಹಾಕುವ ಕ್ರಿಯೆಯನ್ನು [[ಗದ್ದೆ]]ಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ [[ಸರೋಳಿ]] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನೊಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು[[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ [[ಬೆಳೆಕಾಣಿಕೆ]]ಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿಯಿತ್ತು.
==ಆಶಯ==
ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ. [[ಸುಗ್ಗಿ]]ಯ ಸಂಭ್ರಮವು ಜನರಲ್ಲಿ ಸಂತೋಷ -ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು [[ಭತ್ತ]]ದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ ಎನ್ನುವುದು ಕಂಡು ಬರುತ್ತದೆ.
==ಆಚರಣೆ ಹೇಗೆ==
ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ.
==ಕ್ಯೆ ಬಿತ್ತು==
ಕ್ಯೆ ಬಿತ್ತು ಹಾಕುವ ಕ್ರಮವನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ '[[ಸರೋಳಿ']] ಎನ್ನುವ ಗಿಡದ ಕಣೆಗಳನ್ನು ಕುತ್ತುತ್ತಾರೆ. ಅದೇ ದಿನ ಗದ್ದೆಯಲ್ಲಿ [[ಬೀಜ]] ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನ ಒಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುವುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು [[ಒಕ್ಕಲು]] ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿತ್ತು.<ref>https://www.indiatoday.in/fyi/story/vishu-2017-april-14-kerala-festival-history-legends-practices-971219-2017-04-13</ref>
==ಬಾಹ್ಯ ಕೊಂಡಿಗಳು ==
== ಉಲ್ಲೇಖಗಳು ==
{{Reflist}}
{{ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ}}
{{Interwikineeded}}
[[ವರ್ಗ:ಹಿಂದೂ ಧರ್ಮದ ಹಬ್ಬಗಳು]]
[[ವರ್ಗ:ತುಳುನಾಡಿನ ಹಬ್ಬ]]
syxue1hdnyxo8qg1un2uxoyu8v8r5yw
ಕಂದಕ
0
85731
1371707
1340291
2026-04-19T10:53:00Z
VASANTH S.N.
728
added [[Category:ಭೂಗರ್ಭ ಶಾಸ್ತ್ರ]] using [[Help:Gadget-HotCat|HotCat]]
1371707
wikitext
text/x-wiki
[[ಚಿತ್ರ:Polyethylene gas main.jpg|thumb|270px|right|ಕಂದಕದಲ್ಲಿ [[ಅನಿಲ್ ಕೊಳವೆ]]ಯನ್ನು ಇಡುತ್ತಿರುವುದು]]
'''ಕಂದಕ'''ವು ಸಾಮಾನ್ಯವಾಗಿ (ಹೆಚ್ಚು ಅಗಲದ [[ಕಮರಿ]] ಅಥವಾ [[ಅಗಳು|ಅಗಳಿಗೆ]] ವಿರುದ್ಧವಾಗಿ) ಅಗಲಕ್ಕಿಂತ ಹೆಚ್ಚು ಆಳವಾಗಿರುವ, ಅದರ ಉದ್ದಕ್ಕೆ ಹೋಲಿಸಿದರೆ ಕಿರಿದಾದ ನೆಲದಲ್ಲಿನ ಒಂದು ಬಗೆಯ ಅಗೆಯುವಿಕೆ ಅಥವಾ ತಗ್ಗು.<ref>[http://www.complianceregs.com/29cfr/1926/subP/1926-650.html Code of Federal Regulations, Title 29, Volume 8, Page 374]</ref>
[[ಭೂವಿಜ್ಞಾನ]]ದಲ್ಲಿ, ಕಂದಕಗಳು ನದಿಗಳಿಂದ [[ಭೂಸವೆತ]]ದ ಪರಿಣಾಮವಾಗಿ ಅಥವಾ [[ಭೂಮಿಯ ಹೊರಪದರ]]ಗಳ ಭೂವೈಜ್ಞಾನಿಕ ಚಲನೆಯಿಂದ ಸೃಷ್ಟಿಯಾಗುತ್ತವೆ. [[ನಾಗರಿಕ ಶಿಲ್ಪವಿಜ್ಞಾನ]] ಕ್ಷೇತ್ರದಲ್ಲಿ, ಕಂದಕಗಳನ್ನು ಹಲವುವೇಳೆ ನೆಲದಡಿಯ [[ಆಧಾರರಚನೆ]] ಅಥವಾ [[ಸೌಲಭ್ಯ]]ಗಳನ್ನು (ಉದಾ. [[ಅನಿಲ ಕೊಳವೆ]], [[ನೀರು ಕೊಳವೆ]], [[ದೂರವಾಣಿ ಮಾರ್ಗ]]) ಸ್ಥಾಪಿಸಲು, ಅಥವಾ ನಂತರ ಈ ಸ್ಥಾಪನೆಗಳನ್ನು ಸಮೀಪಿಸಲು ಸೃಷ್ಟಿಸಲಾಗುತ್ತದೆ. ಕಂದಕಗಳನ್ನು ಹಲವುವೇಳೆ ಮಿಲಿಟರಿ ರಕ್ಷಣಾತ್ಮಕ ಉದ್ದೇಶಗಳಿಗಾಗಿಯೂ ತೋಡಲಾಗಿದೆ. ಪುರಾತತ್ವ ಶಾಸ್ತ್ರದಲ್ಲಿ, "ಕಂದಕ ವಿಧಾನ"ವನ್ನು ಪ್ರಾಚೀನ [[ಅವಶೇಷ]]ಗಳನ್ನು ಹುಡುಕಲು ಮತ್ತು [[ಉತ್ಖನನ]] ಮಾಡಲು ಅಥವಾ [[ಗೋಡು]] ವಸ್ತುವಿನ [[ಸ್ತರ]]ಗಳೊಳಗೆ ಅಗೆಯಲು ಬಳಸಲಾಗುತ್ತದೆ.
==ಉಲ್ಲೇಖಗಳು==
{{reflist}}
{{Refimprove}}
{{Interwikineeded}}
[[ವರ್ಗ:ಶಿಲ್ಪವಿಜ್ಞಾನ]]
[[ವರ್ಗ:ಭೂಗರ್ಭ ಶಾಸ್ತ್ರ]]
kqct9datau7sb69hsk98ze6xzc9gsvf
ಗುಂಡೇರಿ
0
111928
1371667
1345000
2026-04-18T21:34:25Z
Srisrisri1008
97424
/* ಗುಂಡೇರಿ ಗ್ರಾಮದಲ್ಲಿರುವ ಮಂದಿರಗಳ ವಿವರ. */ ಕೊಂಡಿಗಳನ್ನು ಸೇರಿಸಿದೆ
1371667
wikitext
text/x-wiki
{{Use dmy dates|date=April 2018}}
{{Unreferenced|date=November 2014}}
<!-- See [[Wikipedia:WikiProject Indian cities]] for details -->
{{Infobox settlement
| name = Gunderi
| native_name =
| native_name_lang = kn
| other_name =
| nickname =
| settlement_type = Village
| image_skyline =
| image_alt =
| image_caption =
| pushpin_map = India Karnataka#India
| pushpin_label_position = right
| pushpin_map_alt =
| pushpin_map_caption = Location in Karnataka, India
| coordinates = {{coord|13.9944|N|76.1844|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[ಕರ್ನಾಟಕ]]
| subdivision_type2 = [[List of districts of India|District]]
| subdivision_name2 = [[Chitradurga district|Chitradurga]]
| established_title = <!-- Established -->
| established_date =
| founder =
| named_for =
| government_type =
| governing_body = [[Gram panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 =
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 577 526
| area_code_type = Telephone code
| area_code = 08191
| registration_plate = KA-16
| website = {{URL|karnataka.gov.in}}
| iso_code = [[ISO 3166-2:IN|IN-KA]]
| footnotes =
}}
'''ಗುಂಡೇರಿ '''ದಕ್ಷಿಣ [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ ಒಂದು ಹಳ್ಳಿ. ಇದು ಕರ್ನಾಟಕದ [[ಚಿತ್ರದುರ್ಗ ಜಿಲ್ಲೆ|ಚಿತ್ರದುರ್ಗ ಜಿಲ್ಲೆಯ]] [[ಹೊಳಲ್ಕೆರೆ|ಹೋಳಲ್ಕೆರೆ]] [[ತಾಲ್ಲೂಕು|ತಾಲ್ಲೂಕಿನಲ್ಲಿದೆ]].
== ಇತಿಹಾಸ ==
ಹೊಳಲ್ಕೆರೆಯಿಂದ ೫ ಕಿ,ಮೀ. ದಕ್ಷಿಣಕ್ಕೆ ಇರುವ ಗುಂಡೇರಿ ಮೂಲತಃ ಶಾಸನಸ್ತ ಗ್ರಾಮವಾಗಿದೆ. ಐತಿಹಾಸಿಕ ಸ್ಥಳವಾದ ಈ ಗ್ರಾಮಕ್ಕೆ ಹಿಂದೆ ಸೋಮನಾಥನಹಳ್ಳಿ, ಗುಂಡಿಕೆರೆ ಎಂಬ ಹೆಸರು ಇದ್ದಿತ್ತು. ಕೆರೆಯ ಮಧ್ಯವಿರುವ ಸೋಮನಾಥೇಶ್ವರ ದೇವರಿನಿಂದ ಸೋಮನಾಥನಹಳ್ಳಿ ಎಂದು, ತಗ್ಗಿನ ಜಾಗದಲ್ಲಿದ್ದು ಸುತ್ತಮುತ್ತಲ ಗುಡ್ಡಗಳಿಂದ ಹರಿದು ಬರುವ ನೀರು ಇಲ್ಲಿನ ಕೆರೆಯಲ್ಲಿ ನಿಲ್ಲುತ್ತಿದ್ದ ಕಾರಣ ಗುಂಡಿಕೆರೆ ಎಂತಲೂ ಹೆಸರಾಯಿತು, ಮುಂದೆ ಇದೇ ಗುಂಡೇರಿ ಎಂದು ಹೆಸರಾಗಲು ಕಾರಣವೆಂದು ಹೇಳಲಾಗಿದೆ.
ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾದ ಗುಂಡೇರಿ ಪಂಚಾಯಿತಿಗೆ ಗುಂಡೇರಿ, ಗುಂಡೇರಿಕಾವಲು, ಮಾಳೇನಹಳ್ಳಿ, ಮಾಳೇನಹಳ್ಳಿಕಾವಲು (ಚಿಕ್ಕೋನಹಳ್ಳಿ)
ಇಡೆಹಳ್ಳಿ ಮತ್ತು ಹೊಳಲ್ಕೆರೆ ಲಂಬಾಣಿಹಟ್ಟಿ ಸೇರುತ್ತವೆ.
== ಗ್ರಾಮದ ಪರಿಚಯ ==
ಗುಂಡೇರಿ ಗ್ರಾಮ ಅಡಿಕೆ ಬೆಳೆಗೆ ಹೆಸರುವಾಸಿ ಗ್ರಾಮದ ಸುತ್ತಮುತ್ತಲು ಇರುವ ವಿಶಾಲ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಐದು ನೂರು ಎಕರೆಯಷ್ಟು ಅಡಿಕೆ ತೋಟ ಬೆಳೆದು ನಿಂತಿದೆ. ಇದಲ್ಲದೆ ಗ್ರಾಮದ ಸುತ್ತ ಇನ್ನೂ ಎರಡು ಸಾವಿರ ಎಕರೆಯಲ್ಲಿ ಅಡಿಕೆ ತೋಟಗಳನ್ನು ಬೆಳೆಯಲಾಗಿದೆ ಮತ್ತು ಗುಂಡೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ತೋಟಗಳನ್ನು ಕಾಣಬಹುದು.
ಈ ಗ್ರಾಮವು ಸುತ್ತಮುತ್ತ ಎತ್ತಕಡೆ ನೋಡಿದರೂ ಬರೀ ಅಡಿಕೆ ತೋಟಗಳ ಗಮನ ಸೆಳೆಯುತ್ತವೆ, ಜಿಲ್ಲೆಯಲ್ಲಿ ಅತಿ ಎತ್ತರದ ಅಡಿಕೆ ತೆಂಗಿನ ಮರಗಳನ್ನು ಹೊಂದಿರುವ ತೋಟಗಳು ಎಂಬ ಹೆಗ್ಗಳಿಕೆಯೂ ಈ ಗುಂಡೇರಿ ಗ್ರಾಮಕ್ಕೆ ಇದೆ, ಈ ಗ್ರಾಮದ ಸುತ್ತಮುತ್ತಲೂ ಗುಡ್ಡ ಬೆಟ್ಟಗಳನ್ನು ಹೊಂದಿರುವ ತಗ್ಗು ಪ್ರದೇಶವಾಗಿದ್ದು ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಅರೆ ಮಲೆನಾಡಿನ ರೀತಿ ಕಂಗೊಳಿಸುವ ಈ ಗ್ರಾಮ ಮಧ್ಯಕರ್ನಾಟಕ ಭಾಗವಾಗಿದೆ, ಈ ಗ್ರಾಮವು ಸುಮಾರು 95% ರಷ್ಟು ಅಡಿಕೆ ಬೆಳೆಗೆ ಅವಲಂಬಿತವಾಗಿದ್ದು ಗ್ರಾಮದ ವಾಣಿಜ್ಯ ಬೆಳೆ ಅಡಿಕೆ ಅಗಿದೆ,ಜೋತೆಗೆ ತೆಂಗು ಮತ್ತು ದಾಳಿಂಬೆ ಬೆಳೆಗಳನ್ನು ತೋಟಗಾರಿಕೆ ಬೆಳೆಯಾಗಿ ಬೆಳೆಯಲಾಗುತ್ತದೆ, ಮತ್ತು ಈ ಗುಂಡೇರಿ ಗ್ರಾಮವು ಆದರ್ಶ ಗ್ರಾಮ ಎಂದು ಗುರುತಿಸಿಕೊಂಡಿತ್ತು ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಪಾತ್ರವಾಗಿದೆ.
ಗ್ರಾಮದ ಉತ್ತರಕ್ಕೆ ೩೦೦ ಎಕರೆಗೂ ಅಧಿಕ ಜಾಗದಲ್ಲಿ ವ್ಯಾಪಿಸಿದ ಕೆರಯಿದ್ದು, ಲೋಕದೊಳಲು ಬೆಟ್ಟ ಸಾಲುಗಳಿಂದ ಹರಿದು ಬರುವ ಹಿರೇಹಳ್ಳದ ನೀರು ಈ ಕೆರೆಗೆ ಸೇರುತ್ತದೆ, ಕೋಡಿ ಬಿದ್ದು ಮುಂದೆ ಮಾಳೇನಹಳ್ಳಿ ಮೂಲಕ ಹರಿದು ಮಲ್ಲಾಡಿಹಳ್ಳಿ ಬಳಿಯ ಹಿರೇಹಳ್ಳಕ್ಕೆ ಸೇರಿ (ಚನ್ನಗಿರಿ ತಾಲ್ಲೂಕು) ಸೂಳೆಕೆರೆಗೆ ತಲುಪುತ್ತದೆ,
ಐತಿಹಾಸಿಕವಾಗಿ ಗುಂಡೇರಿ ಗ್ರಾಮ ಈಗ ಹಾಳೂರು (ಗ್ರಾಮದ ಪಶ್ಚಿಮಕ್ಕೆ) ಎಂದು ಹೇಳಲಾಗುವ ಸ್ಥಳದಲ್ಲಿತ್ತು,ಹಿಂದೆ ಇಲ್ಲಿ ಚಾರ್ವಾಕರು (ನಾಸ್ತಿಕರು) ಎಂಬ ಪಂಥದವರು ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದರು, ಆದ್ದರಿಂದ ಇದನ್ನು ಚಾರುವಾಕ ಪಟ್ಟಣ ಎಂಬ ಹೆಸರು ಇತ್ತು, ಗ್ರಾಮದಲ್ಲಿ ಮುಖ್ಯವಾಗಿ ಲಿಂಗಾಯತರು, ಈಡಿಗ, ಅಗಸ, ಮುಸ್ಲಿಂ ಮುಂತಾದ ಎಲ್ಲಾ ಜನಾಂಗದವರು ವಾಸವಾಗಿದ್ದಾರೆ, ಹಿಂದಿನಿಂದಲೂ ಗ್ರಾಮದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಕಾರಣ ಉನ್ನತ ವ್ಯಾಸಂಗಕ್ಕೆ, ಹುದ್ದೆಗಳಿಗೆ ಹಲವಾರು ಜನರು ಆಯ್ಕೆಯಾಗಿದ್ದಾರೆ, ಹೊಳಲ್ಕೆರೆ ತಾಲ್ಲೂಕಿನ ಮಾದರಿ ಗ್ರಾಮವಾದ ಗುಂಡೇರಿ ಸಂಪೂರ್ಣವಾಗಿ ವಿಮಾ ಗ್ರಾಮವಾಗಿದೆ. ಅಡಿಕೆ ಕೃಷಿಯೇ ಗ್ರಾಮದ ಆರ್ಥಿಕತೆಯ ಮೂಲವಾಗಿದೆ. ಅಡಿಕೆ ಸಂಬಂಧಿತ ಕಾರ್ಮಿಕರು, ಕೃಷಿಕರು ಇಲ್ಲಿದ್ದು,ಅಡಿಕೆಯ ವಹಿವಾಟು ಉತ್ತಮ ರೀತಿಯಲ್ಲಿ ನಡೆಯುತ್ತದೆ,
ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಾಲಾ ಹಂತದವರೆಗೂ ಶಿಕ್ಷಣ ಲಭ್ಯವಿದೆ, ಇದರ ಜೊತೆಗೆ ಖಾಸಗಿ ಶಾಲೆಗಳು ಇವೆ, ಗ್ರಾಮದ ಹೊರಭಾಗದಲ್ಲಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರವಿದೆ, ಗ್ರಾಮದ ಉತ್ತರಕ್ಕೆ ೨ ಕಿ,ಮೀ ದೂರದಲ್ಲಿ ಹಿಂದೆ ಮೈಸೂರು ಅರಸರು ಕಾವಲು ಪ್ರದೇಶವನ್ನು ಹಳ್ಳಿಕಾರ್- ಅಮೃತ್ ಮಹಲ್ ದೇಸಿ ಹಸು - ಎತ್ತುಗಳ ಸಂವರ್ಧನಾ ಕೇಂದ್ರಕ್ಕಾಗಿ ಬಿಟ್ಟಿದ್ದರು. ಈಗ ಅದು ಕಂಡು ಬರುವುದಿಲ್ಲ.ಇದನ್ನು ಮಾದರಿ ಗ್ರಾಮವೆಂದು ಕೆನರಾ ಬ್ಯಾಂಕಿನವರು ದತ್ತು ಗ್ರಾಮವಾಗಿ ಪರಿಗಣಿಸಿದ್ದಾರೆ.
== ಗ್ರಾಮದ ಅಂಕಿ ಅಂಶ. ==
ಭೌಗೋಳಿಕ ವಿಸ್ತೀರ್ಣ : ೩೪೮೬,೨೯ ಹೆಕ್ಟೇರ್
ಒಟ್ಟು ಮನೆ ; ೫೬೩
ಒಟ್ಟು ಜನಸಂಖ್ಯೆ : ೨೬೭೬
== ಗುಂಡೇರಿಗೆ ಹತ್ತಿರದ ಜಿಲ್ಲೆಗಳು ==
ಗುಂಡೇರಿಯು ತನ್ನ ಜಿಲ್ಲೆ ಚಿತ್ರದುರ್ಗದಿಂದ ಸುಮಾರು 35.3 ಕಿಲೋಮೀಟರ್ ದೂರದಲ್ಲಿದೆ. ಗುಂಡೇರಿಯಿಂದ 58.2 [[ಕಿ.ಮೀ.|ಕಿ.ಮೀ]] ದೂರದಲ್ಲಿರುವ [[ದಾವಣಗೆರೆ]] ಹತ್ತಿರದ ಇನ್ನೊಂದು ಜಿಲ್ಲೆ. ಗುಂಡೇರಿಯಿಂದ ಸುತ್ತಮುತ್ತಲಿನ ಜಿಲ್ಲೆಗಳು ಕೆಳಕಂಡಂತಿವೆ. ದಾವಣಗೆರೆ (ದಾವಣಗೆರೆ) ಜಿಲ್ಲೆಯ 58.2 ಕಿ.ಮೀ. [[ಶಿವಮೊಗ್ಗ]] (ಶಿಮೊಗ್ಗಾ) ಜಿಲ್ಲೆಯ 75.8 ಕಿ.ಮೀ. [[ಹಾಸನ]] (ಹಾಸನ್) ಜಿಲ್ಲೆ 110.0 ಕಿ.ಮೀ. [[ಚಿಕ್ಕಮಗಳೂರು]] (ಚಿಕ್ಕಮಗಳೂರು) ಜಿಲ್ಲೆ 116.5 [[ಕಿ.ಮೀ.|ಕಿ.ಮೀ]].
== ಗುಂಡೇರಿಯಲ್ಲಿ ಮತ್ತು ಹತ್ತಿರದ ರೈಲು ನಿಲ್ದಾಣ ==
ಗುಂಡೇರಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ [[ಹೊಳಲ್ಕೆರೆ]]. ಇದು ಸುಮಾರು 6.5 ಕಿಲೋಮೀಟರ್ ದೂರದಲ್ಲಿದೆ. ಕೆಳಗಿನ ಕೋಷ್ಟಕವು ಇತರ ರೈಲ್ವೇ ನಿಲ್ದಾಣಗಳನ್ನು ಮತ್ತು ಅದರ ದೂರವನ್ನು ತೋರಿಸುತ್ತದೆ. [[ಹೊಳಲ್ಕೆರೆ]] ರೈಲು ನಿಲ್ದಾಣ 6.5 ಕಿ.ಮೀ. ರಾಮಗಿರಿ ರೈಲು ನಿಲ್ದಾಣ 6.8 ಕಿ.ಮೀ. ಚಿಕ್ಕಜಾಜೂರ್ ಜಿ.ಎನ್ ರೈಲು ನಿಲ್ದಾಣ 15.2 ಕೆ.ಎಂ. ಹೊಸದುರ್ಗ ರಸ್ತೆ ರೈಲು ನಿಲ್ದಾಣ 23.6 ಕಿ.ಮೀ. ಶಿವನಿ ರೈಲು ನಿಲ್ದಾಣ 24.0 ಕೆ.ಎಂ.
== ಗುಂಡೇರಿ ಗ್ರಾಮದಲ್ಲಿರುವ ಮಂದಿರಗಳ ವಿವರ. ==
=== ೧. ಸೋಮನಾಥೇಶ್ವರ ದೇವಾಲಯ : ===
ಗುಂಡೇರಿ ಕೆರೆಯ ಮಧ್ಯದಲ್ಲಿ ಜೀರ್ಣಾವಸ್ಥೆ ತಲುಪಿರುವ ಈ ಮಂದಿರವು ಹೊಯ್ಸಳ ಶೈಲಿಯಲ್ಲಿದ್ದು, ೧೨ - ೧೩ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿವಾಗಿರುವ ಈ ಗುಡಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ.ಕೆರೆ ತುಂಬಿದಾಗ ಮುಳುಗಡೆಯಾಗಿ, ಒಣಗಿದಾಗ ಮತ್ತೆ ಕಾಣುತ್ತದೆ.
ಗ್ರಾಮದ ಕೆರೆಯ ಮಧ್ಯೆ ಇರುವ ಪ್ರಾಚೀನ ದೇವಾಲಯವಿದು. ಗರ್ಭಗೃಹ,ಅಂತರಾಳ ಹಾಗೂ ಮುಂಭಾಗದಲ್ಲಿ ನಂದಿ ಮಂಟಪಗಳಿಂದ ಕೂಡಿರುವ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ಪ್ರತಿಷ್ಟಾಪನಾ ಶಿವಲಿಂಗವಿದೆ. ಇದನ್ನು ಕಪ್ಪುಶಿಲೆಯನ್ನು ಬಳಸಿ ನಯವಾಗಿ ಕಡೆಯಲಾಗಿದೆ. ಗರ್ಭಗೃಹದ ಬಾಗಿಲುಗಳು ಸರಳವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವಿದೆ. ದೇವಾಲಯವನ್ನು ಕಣಶಿಲೆ ಬಳಸಿ ಕಟ್ಟಲಾಗಿದೆ. ದೇಗುಲದ ಅಂತರಾಳದ ಮುಂದೆ ಬಲಕ್ಕೆ ಗಣೇಶ ಮತ್ತು ಎಡಕ್ಕೆ ವೀರಭದ್ರನ ಶಿಲ್ಪಗಳಿವೆ. ವೀರಭದ್ರ ಶಿಲ್ಪವು ಭಗ್ನವಾಗಿದೆ. ಗಣೇಶ ಶಿಲ್ಪದ ಕೆಳಗಿನ ಕೈಗಳು ಭಗ್ನವಾಗಿವೆ. ಮೇಲಿನ ಅಂಕುಶ ಮತ್ತು ಪಾಶಗಳಿವೆ. ಸುಖಾಸೀನನಾಗಿ ಕುಳಿತಿರುವ ಗಣೇಶನು ಕರಂಡ ಮುಕುಟನಾಗಿದ್ದು, ಮೇಲೆ ಕೀರ್ತಿಮುಖದ ಅಲಂಕರಣೆಯಿದೆ. ದೇವಾಲಯದ ಗರ್ಭಗೃಹದ ಮೇಲೆ ಯಾವುದೇ ಶಿಖರವು ಉಳಿದಿರುವುದಿಲ್ಲ.
=== ೨. ಈಶ್ವರ ದೇವಾಲಯ : ===
ಗ್ರಾಮದ ಮುಂಭಾಗದಲ್ಲಿ ಈ ಮಂದಿರ ಉತ್ತಮ ಸ್ಥಿತಿಯಲ್ಲಿದ್ದು ೧೬-೧೭ ನೇ ಶತಮಾನದಲ್ಲಿ ಪಾಳೇಯಗಾರರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿಯಾಗಿರುವ ಈ ಮಂದಿರದಲ್ಲಿ ಗರ್ಭಗೃಹ. ಅಂತರಾಳದ ಇಕ್ಕೆಲಗಳಲ್ಲಿ ಎರಡು ಗರ್ಭಗೃಹಗಳು, ನವರಂಗ ಹಾಗೂ ಮುಖಮಂಟಪಗಳಿರುವ ದೇವಾಲಯವಾಗಿದೆ. ಮುಖ್ಯ ಗರ್ಭಗೃಹದಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ನಂದಿಯ ಚಿಕ್ಕದಾದ ಶಿಲ್ಪವಿದೆ. ಎಡಬದಿಯ ಗರ್ಭಗೃಹದಲ್ಲಿ ನವಗ್ರಹಗಳಿದ್ದರೆ, ಬಲಬದಿಯ ಗರ್ಭಗೃಹದಲ್ಲಿ ನಂದಿಯನ್ನು ಇಟ್ಟು ಆರಾಧಿಸಲಾಗುತ್ತದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅವುಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ಕಂಬಗಳ ಮೇಲೆ ವೃತ್ತಾಕಾರದ ಹಲಗೆ, ಚಚ್ಚೌಕ ಫಲಕ ಮತ್ತು ಬೋದಿಗೆಗಳಿವೆ. ಮುಂಬದಿಯ ನಾಲ್ಕು ಕಂಬಗಳು ಚಚ್ಚೌಕ ಮತ್ತು ಅಷ್ಟಮುಖಗಳಲ್ಲಿವೆ. ದೇವಾಲಯದ ಮುಂದೆ ದೀಪಸ್ತಂಭವಿದ್ದು ಅದರ ಬುಡದಲ್ಲಿ ಎರಡು ಭೈರವನ ಪಾದಗಳನ್ನು ಇಡಲಾಗಿದೆ. ಈ ದೇವಾಲಯದ ಬಳಿ ಅಚ್ಯುತರಾಯನ ಕಾಲದ ಶಿಲಾಶಾಸನವಿದೆ. ಕ್ರಿ.ಶ ೧೫೩೬ಕ್ಕೆ ಸೇರಿದ ಶಾಸನವಿದು. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ದಾನದತ್ತಿ ನೀಡಿದ ವಿವರವಿದೆ.
=== ೩. ವೀರಭದ್ರ ದೇವಾಲಯ : ===
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ೧೬-೧೭ ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಲಾಗಿದ್ದು ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ, ಗರ್ಭಗೃಹ, ಅಂತರಾಳ ಮತ್ತು ಸಭಾ ಮಂಟಪಗಳಿಂದ ದೇವಾಲಯವಿದು. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ವೀರಭದ್ರನ ಸುಂದರ ಮೂರ್ತಿಯನ್ನು
ಪ್ರತಿಷ್ಟಾಪಿಸಿರುವರು. ಬಾಗಿಲುವಾಡಗಳು ಸರಳವಾಗಿವೆ. ಸಭಾಮಂಟಪದ ನಾಲ್ಕು ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ಅಚ್ಯುತರಾಯನ ಕಾಲದ ಕ್ರಿ.ಶ. ೧೫೩೯ ರಲ್ಲಿ ಚೌಡಪ್ಪನಾಯಕನ
ನಿರೂಪದಿಂದ ಕಸವರಾವುತರು ತೋಟವೊಂದನ್ನು ದತ್ತಿ ನೀಡಿದ ವಿವರವಿದೆ.
ಈ ಗ್ರಾಮದಲ್ಲಿ ಆಂಜನೇಯ. ಕರಿಯಮ್ಮ, ಕುಕ್ಕುವಾಡೇಶ್ವರಿ. ಕೊಲ್ಲಾಪುರದಮ್ಮ,ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯಗಳಿವೆ.
=== ೪. ಇತರ ಶಾಸನಗಳು : ===
ಗುಂಡೇರಿ-ಮಾಳೇನಹಳ್ಳಿ ಗ್ರಾಮದ ಮಧ್ಯದ ಕಲ್ಲುಕಂಬದ ಹಾಳು ಮಂಟಪದಲ್ಲಿರುವ ಕಲ್ಲಿನ ಶಾಸನದ ವಿವರ.
ಗುಂಡೇರಿಯ ಮಾಳೇನಹಳ್ಳಿ ರಸ್ತೆಯಲ್ಲಿರುವ ಹಾಳುಮಂಟಪದಲ್ಲಿರುವ ಕ್ರಿ.ಶ ೯೬೯ ರ ಶಾಸನವು ರಾಷ್ಟ್ರಕೂಟ ಅರಸ ಅಕಾಲವರ್ಷನ ಮಹಾಮಂಡಲೇಶ್ವರನಾದ ಸೂದ್ರಕಯ್ಯನು ಸಿಡಿಲಂಕರಾಮನು ಮಾಡಿಸಿದ ಸಿಡಿಲೇಶ್ವರ ದೇವಾಲಯಕ್ಕೆ ಕಾಲ್ಗೆರೆಯ ಸಿಡಿಲಯ್ಯನ ಕಾಲನ್ನು ತೊಳೆದು ಭೂಮಿದಾನ ಮಾಡಿದನೆಂದು ಹೇಳಿದೆ. ಕೂಡವಾಡಿ ೩೦೦ರ ಲೋಕಾಯ್ತವೊಳಲು ಗುಣ್ಡೆರದಲ್ಲಿ ೨೪ ಮತ್ತರು ಕರಿಯ ೧೦೦೦ ಬಳ್ಳಿಯ ತೋಟವನ್ನು ದತ್ತಿಯಾಗಿ ನೀಡಿದನೆಂದು ಹೇಳಿದೆ. ಇದರಿಂದ ಈ ಹಾಳೂರಿನಲ್ಲಿದ್ದ ಸಿಡಿಲೇಶ್ವರ ದೇವಾಲಯವು ಇಟ್ಟಿಗೆ, ಕಲ್ಲುಗಳನ್ನು ಬಳಸಿದ್ದ ದೇವಾಲಯವಾಗಿದ್ದು ಕಾಲಾಂತರದಲ್ಲಿ ಭಗ್ನವಾಗಿರುವ ಸಾಧ್ಯತೆಯಿದೆ. ಹೊಳಲ್ಕೆರೆ ತಾಲೂಕಿನ ಗಂಗಸಮುದ್ರದಲ್ಲಿ ರಾಷ್ಟ್ರಕೂಟ ಕಾಲದ ದೇವಾಲಯವಿದ್ದು, ಅದರ ಸಾಲಿಗೆ ಭಗ್ನವಾದ ಸಿಡಿಲೇಶ್ವರ ದೇವಾಲಯವು ಸೇರಿದ್ದುದು ಗಣನೀಯ ಅಂಶ. ಈ ಶಾಸನದಲ್ಲಿ ಲೋಕದೊಳಲು ಲೋಕಾಯ್ತವೊಳಲು ಎಂದೂ ಗುಂಡೇರಿ ಗ್ರಾಮವನ್ನು ಗುಣ್ಡೆರ ಎಂದೂ ಕರೆಯಲಾಗಿದೆ.
ಗುಂಡೇರಿ ಹಳೇ ಊರು ನಿವೇಶನದಲ್ಲಿನ ಶಾಸನ :
ಈ ಗ್ರಾಮದ ಕ್ರಿ.ಶ ೧೫೫೬ ಕ್ಕೆ ಸೇರಿದ ಸದಾಶಿವರಾಯನ ಕಾಲದ ಶಾಸನವು ಹಡಪದ ಕೃಷ್ಣಪ್ಪನಾಯಕನ ಮಗನಾದ ವೆಂಕಟಾದ್ರಿನಾಯಕನು ಗುಂಡೇರಿಯ ಚೆನ್ನಕೇಶವ ದೇವರ ಅರ್ಚನ ವೃತ್ತಿಗೆ (ಅರ್ಚಕರಿಗೆ) ಕೊಟ್ಟ ಗ್ರಾಮಶಾಸನವೆಂದಿದೆ. ಅಲ್ಲದೆ ಬಾಗೂರು ಸೀಮೆಗೆ ಸೇರಿದ ಗುಂಡೇರಿ ಕಾವಲು ಬಳಿಯ ನರಸಾಪುರವನ್ನು ವೆಂಕಟಾಪುರವೆಂಬ ಪ್ರತಿನಾಮದಿಂದ ಕಟ್ಟಿಸಿ ತಮ್ಮ ತಂದೆಗೆ ಪುಣ್ಯವಾಗಲೆಂದು ಸ್ವಾಮಿಯ ಶ್ರೀಪಾದಕ್ಕೆ ಧಾರೆಯನೆರೆದು ಅರ್ಪಿಸಿದನೆಂದಿದೆ. ಇದನ್ನು ಮೀರಿದವರು ಕಾಶಿಯಲ್ಲಿ ಗೋಹತ್ಯೆ, ತಂದೆ-ತಾಯಿ ಯರನ್ನು ಕೊಂದ ಪಾಪಕ್ಕೆ ಗುರಿಯಾಗುವರು ಎಂಬ ಶಾಪಾಶಯವಿದೆ. ಇದನ್ನು ೧೫೫೯ ಕ್ಕೆ ಸೇರಿದ ಜನವರಿ ತಿಂಗಳ ಮಕರ ಸಂಕ್ರಾಂತಿಯ ಶುಕ್ರವಾರದ ಪುಣ್ಯಕಾಲದಲ್ಲಿ ಮಾಡಲಾಗಿದೆ. ಶ್ರೀ ಮನ್ ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಸದಾಶಿವರಾಯ ಕಾಲದ್ದು.ಇದನ್ನು ಪಾಲಿಸಿದವರಿಗೆ ಪುಣ್ಯವಾಗಲಿ ಎಂದಿದೆ.
=== 5.ಹಾಲಸ್ವಾಮಿಗಳ ಗದ್ದುಗೆ ಮಠ: ===
[[ಚಿತ್ರ:ಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರು (ಗುಂಡೇರಿ ಕರಿಹಾಲಸ್ವಾಮಿ ಜೀ).jpeg|alt=ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ|thumb|ಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರು (ಗುಂಡೇರಿ ಕರಿಹಾಲಸ್ವಾಮಿ ಜೀ)]]
ಹಾಲಸ್ವಾಮಿಗಳ ಗದ್ದುಗೆ ಮಠವು ಗ್ರಾಮದ ಪ್ರಾಥಮಿಕ ಶಾಲೆ ಬಳಿಯಲ್ಲಿದೆ. 15 -16 ನೇ ಶತಮಾನದಲ್ಲಿ ಇಲ್ಲಿ ನೆಲೆಸಿದ್ದ ಸ್ವಾಮಿಗಳ ಗದ್ದುಗೆ ಮಠ ಇದಾಗಿದೆ. ಸಾವಿರಾರು ಭಕ್ತರು ಈ ಸ್ವಾಮಿಗಳಿಗೆ ನಡೆದುಕೊಳ್ಳುತ್ತಾರೆ. ದರ್ಶನಕ್ಕಾಗಿ ಆಗಮಿಸುತ್ತಾರೆ.ಇವರ ಮೂಲ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ರಾಂಪುರ. ಅಲ್ಲಿ ಶಾಖಾ ಮಠವಿದ್ದು ಅಲ್ಲಿಂದ ಗುಂಡೇರಿಗೆ ಭಕ್ತರು ಆಗಮಿಸಿ ಆಶೀರ್ವಾದ ಪಡೆಯುತ್ತಾರೆ. ಹಿಂದೆ ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಸ್ಥಳ ಎನ್ನಲಾದ ಜಾಗವು ಗ್ರಾಮದ ಉತ್ತರಕ್ಕೆ ಹಾಲಸ್ವಾಮಿ ಬೆಟ್ಟದ ಮೇಲಿದ್ದು,ಅಲ್ಲಿ ಈಗ ಈಶ್ವರ ಮಂದಿರವಿದ್ದು ಪ್ರತಿ ಸೋಮವಾರ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ.
[[ಶ್ರೀ ಜಗದ್ಗುರು ಹಾಲಸ್ವಾಮೀಜಿ ಮಹಾ ಸಂಸ್ಥಾನ ರಾಂಪುರ ಬೃಹನ್ ಮಠ]]
{{Interwikineeded}}
[[ವರ್ಗ:Pages with unreviewed translations]]
g8hftux8aisz3jlze4hvmbdx7fy8kk1
1371668
1371667
2026-04-18T21:39:47Z
Srisrisri1008
97424
/* ಗುಂಡೇರಿ ಗ್ರಾಮದಲ್ಲಿರುವ ಮಂದಿರಗಳ ವಿವರ. */ ಕೊಂಡಿಗಳನ್ನು ಸೇರಿಸಿದೆ
1371668
wikitext
text/x-wiki
{{Use dmy dates|date=April 2018}}
{{Unreferenced|date=November 2014}}
<!-- See [[Wikipedia:WikiProject Indian cities]] for details -->
{{Infobox settlement
| name = Gunderi
| native_name =
| native_name_lang = kn
| other_name =
| nickname =
| settlement_type = Village
| image_skyline =
| image_alt =
| image_caption =
| pushpin_map = India Karnataka#India
| pushpin_label_position = right
| pushpin_map_alt =
| pushpin_map_caption = Location in Karnataka, India
| coordinates = {{coord|13.9944|N|76.1844|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[ಕರ್ನಾಟಕ]]
| subdivision_type2 = [[List of districts of India|District]]
| subdivision_name2 = [[Chitradurga district|Chitradurga]]
| established_title = <!-- Established -->
| established_date =
| founder =
| named_for =
| government_type =
| governing_body = [[Gram panchayat]]
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total =
| population_as_of =
| population_rank =
| population_density_km2 =
| population_demonym =
| population_footnotes =
| demographics_type1 = Languages
| demographics1_title1 = Official
| demographics1_info1 = [[Kannada]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|PIN]]
| postal_code = 577 526
| area_code_type = Telephone code
| area_code = 08191
| registration_plate = KA-16
| website = {{URL|karnataka.gov.in}}
| iso_code = [[ISO 3166-2:IN|IN-KA]]
| footnotes =
}}
'''ಗುಂಡೇರಿ '''ದಕ್ಷಿಣ [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ ಒಂದು ಹಳ್ಳಿ. ಇದು ಕರ್ನಾಟಕದ [[ಚಿತ್ರದುರ್ಗ ಜಿಲ್ಲೆ|ಚಿತ್ರದುರ್ಗ ಜಿಲ್ಲೆಯ]] [[ಹೊಳಲ್ಕೆರೆ|ಹೋಳಲ್ಕೆರೆ]] [[ತಾಲ್ಲೂಕು|ತಾಲ್ಲೂಕಿನಲ್ಲಿದೆ]].
== ಇತಿಹಾಸ ==
ಹೊಳಲ್ಕೆರೆಯಿಂದ ೫ ಕಿ,ಮೀ. ದಕ್ಷಿಣಕ್ಕೆ ಇರುವ ಗುಂಡೇರಿ ಮೂಲತಃ ಶಾಸನಸ್ತ ಗ್ರಾಮವಾಗಿದೆ. ಐತಿಹಾಸಿಕ ಸ್ಥಳವಾದ ಈ ಗ್ರಾಮಕ್ಕೆ ಹಿಂದೆ ಸೋಮನಾಥನಹಳ್ಳಿ, ಗುಂಡಿಕೆರೆ ಎಂಬ ಹೆಸರು ಇದ್ದಿತ್ತು. ಕೆರೆಯ ಮಧ್ಯವಿರುವ ಸೋಮನಾಥೇಶ್ವರ ದೇವರಿನಿಂದ ಸೋಮನಾಥನಹಳ್ಳಿ ಎಂದು, ತಗ್ಗಿನ ಜಾಗದಲ್ಲಿದ್ದು ಸುತ್ತಮುತ್ತಲ ಗುಡ್ಡಗಳಿಂದ ಹರಿದು ಬರುವ ನೀರು ಇಲ್ಲಿನ ಕೆರೆಯಲ್ಲಿ ನಿಲ್ಲುತ್ತಿದ್ದ ಕಾರಣ ಗುಂಡಿಕೆರೆ ಎಂತಲೂ ಹೆಸರಾಯಿತು, ಮುಂದೆ ಇದೇ ಗುಂಡೇರಿ ಎಂದು ಹೆಸರಾಗಲು ಕಾರಣವೆಂದು ಹೇಳಲಾಗಿದೆ.
ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರವಾದ ಗುಂಡೇರಿ ಪಂಚಾಯಿತಿಗೆ ಗುಂಡೇರಿ, ಗುಂಡೇರಿಕಾವಲು, ಮಾಳೇನಹಳ್ಳಿ, ಮಾಳೇನಹಳ್ಳಿಕಾವಲು (ಚಿಕ್ಕೋನಹಳ್ಳಿ)
ಇಡೆಹಳ್ಳಿ ಮತ್ತು ಹೊಳಲ್ಕೆರೆ ಲಂಬಾಣಿಹಟ್ಟಿ ಸೇರುತ್ತವೆ.
== ಗ್ರಾಮದ ಪರಿಚಯ ==
ಗುಂಡೇರಿ ಗ್ರಾಮ ಅಡಿಕೆ ಬೆಳೆಗೆ ಹೆಸರುವಾಸಿ ಗ್ರಾಮದ ಸುತ್ತಮುತ್ತಲು ಇರುವ ವಿಶಾಲ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಐದು ನೂರು ಎಕರೆಯಷ್ಟು ಅಡಿಕೆ ತೋಟ ಬೆಳೆದು ನಿಂತಿದೆ. ಇದಲ್ಲದೆ ಗ್ರಾಮದ ಸುತ್ತ ಇನ್ನೂ ಎರಡು ಸಾವಿರ ಎಕರೆಯಲ್ಲಿ ಅಡಿಕೆ ತೋಟಗಳನ್ನು ಬೆಳೆಯಲಾಗಿದೆ ಮತ್ತು ಗುಂಡೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ತೋಟಗಳನ್ನು ಕಾಣಬಹುದು.
ಈ ಗ್ರಾಮವು ಸುತ್ತಮುತ್ತ ಎತ್ತಕಡೆ ನೋಡಿದರೂ ಬರೀ ಅಡಿಕೆ ತೋಟಗಳ ಗಮನ ಸೆಳೆಯುತ್ತವೆ, ಜಿಲ್ಲೆಯಲ್ಲಿ ಅತಿ ಎತ್ತರದ ಅಡಿಕೆ ತೆಂಗಿನ ಮರಗಳನ್ನು ಹೊಂದಿರುವ ತೋಟಗಳು ಎಂಬ ಹೆಗ್ಗಳಿಕೆಯೂ ಈ ಗುಂಡೇರಿ ಗ್ರಾಮಕ್ಕೆ ಇದೆ, ಈ ಗ್ರಾಮದ ಸುತ್ತಮುತ್ತಲೂ ಗುಡ್ಡ ಬೆಟ್ಟಗಳನ್ನು ಹೊಂದಿರುವ ತಗ್ಗು ಪ್ರದೇಶವಾಗಿದ್ದು ಸದಾ ಹಸಿರಿನಿಂದ ಕಂಗೊಳಿಸುತ್ತದೆ. ಅರೆ ಮಲೆನಾಡಿನ ರೀತಿ ಕಂಗೊಳಿಸುವ ಈ ಗ್ರಾಮ ಮಧ್ಯಕರ್ನಾಟಕ ಭಾಗವಾಗಿದೆ, ಈ ಗ್ರಾಮವು ಸುಮಾರು 95% ರಷ್ಟು ಅಡಿಕೆ ಬೆಳೆಗೆ ಅವಲಂಬಿತವಾಗಿದ್ದು ಗ್ರಾಮದ ವಾಣಿಜ್ಯ ಬೆಳೆ ಅಡಿಕೆ ಅಗಿದೆ,ಜೋತೆಗೆ ತೆಂಗು ಮತ್ತು ದಾಳಿಂಬೆ ಬೆಳೆಗಳನ್ನು ತೋಟಗಾರಿಕೆ ಬೆಳೆಯಾಗಿ ಬೆಳೆಯಲಾಗುತ್ತದೆ, ಮತ್ತು ಈ ಗುಂಡೇರಿ ಗ್ರಾಮವು ಆದರ್ಶ ಗ್ರಾಮ ಎಂದು ಗುರುತಿಸಿಕೊಂಡಿತ್ತು ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಪಾತ್ರವಾಗಿದೆ.
ಗ್ರಾಮದ ಉತ್ತರಕ್ಕೆ ೩೦೦ ಎಕರೆಗೂ ಅಧಿಕ ಜಾಗದಲ್ಲಿ ವ್ಯಾಪಿಸಿದ ಕೆರಯಿದ್ದು, ಲೋಕದೊಳಲು ಬೆಟ್ಟ ಸಾಲುಗಳಿಂದ ಹರಿದು ಬರುವ ಹಿರೇಹಳ್ಳದ ನೀರು ಈ ಕೆರೆಗೆ ಸೇರುತ್ತದೆ, ಕೋಡಿ ಬಿದ್ದು ಮುಂದೆ ಮಾಳೇನಹಳ್ಳಿ ಮೂಲಕ ಹರಿದು ಮಲ್ಲಾಡಿಹಳ್ಳಿ ಬಳಿಯ ಹಿರೇಹಳ್ಳಕ್ಕೆ ಸೇರಿ (ಚನ್ನಗಿರಿ ತಾಲ್ಲೂಕು) ಸೂಳೆಕೆರೆಗೆ ತಲುಪುತ್ತದೆ,
ಐತಿಹಾಸಿಕವಾಗಿ ಗುಂಡೇರಿ ಗ್ರಾಮ ಈಗ ಹಾಳೂರು (ಗ್ರಾಮದ ಪಶ್ಚಿಮಕ್ಕೆ) ಎಂದು ಹೇಳಲಾಗುವ ಸ್ಥಳದಲ್ಲಿತ್ತು,ಹಿಂದೆ ಇಲ್ಲಿ ಚಾರ್ವಾಕರು (ನಾಸ್ತಿಕರು) ಎಂಬ ಪಂಥದವರು ಯಜ್ಞ-ಯಾಗಾದಿಗಳನ್ನು ನಡೆಸುತ್ತಿದ್ದರು, ಆದ್ದರಿಂದ ಇದನ್ನು ಚಾರುವಾಕ ಪಟ್ಟಣ ಎಂಬ ಹೆಸರು ಇತ್ತು, ಗ್ರಾಮದಲ್ಲಿ ಮುಖ್ಯವಾಗಿ ಲಿಂಗಾಯತರು, ಈಡಿಗ, ಅಗಸ, ಮುಸ್ಲಿಂ ಮುಂತಾದ ಎಲ್ಲಾ ಜನಾಂಗದವರು ವಾಸವಾಗಿದ್ದಾರೆ, ಹಿಂದಿನಿಂದಲೂ ಗ್ರಾಮದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಕಾರಣ ಉನ್ನತ ವ್ಯಾಸಂಗಕ್ಕೆ, ಹುದ್ದೆಗಳಿಗೆ ಹಲವಾರು ಜನರು ಆಯ್ಕೆಯಾಗಿದ್ದಾರೆ, ಹೊಳಲ್ಕೆರೆ ತಾಲ್ಲೂಕಿನ ಮಾದರಿ ಗ್ರಾಮವಾದ ಗುಂಡೇರಿ ಸಂಪೂರ್ಣವಾಗಿ ವಿಮಾ ಗ್ರಾಮವಾಗಿದೆ. ಅಡಿಕೆ ಕೃಷಿಯೇ ಗ್ರಾಮದ ಆರ್ಥಿಕತೆಯ ಮೂಲವಾಗಿದೆ. ಅಡಿಕೆ ಸಂಬಂಧಿತ ಕಾರ್ಮಿಕರು, ಕೃಷಿಕರು ಇಲ್ಲಿದ್ದು,ಅಡಿಕೆಯ ವಹಿವಾಟು ಉತ್ತಮ ರೀತಿಯಲ್ಲಿ ನಡೆಯುತ್ತದೆ,
ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪ್ರೌಢಶಾಲಾ ಹಂತದವರೆಗೂ ಶಿಕ್ಷಣ ಲಭ್ಯವಿದೆ, ಇದರ ಜೊತೆಗೆ ಖಾಸಗಿ ಶಾಲೆಗಳು ಇವೆ, ಗ್ರಾಮದ ಹೊರಭಾಗದಲ್ಲಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರವಿದೆ, ಗ್ರಾಮದ ಉತ್ತರಕ್ಕೆ ೨ ಕಿ,ಮೀ ದೂರದಲ್ಲಿ ಹಿಂದೆ ಮೈಸೂರು ಅರಸರು ಕಾವಲು ಪ್ರದೇಶವನ್ನು ಹಳ್ಳಿಕಾರ್- ಅಮೃತ್ ಮಹಲ್ ದೇಸಿ ಹಸು - ಎತ್ತುಗಳ ಸಂವರ್ಧನಾ ಕೇಂದ್ರಕ್ಕಾಗಿ ಬಿಟ್ಟಿದ್ದರು. ಈಗ ಅದು ಕಂಡು ಬರುವುದಿಲ್ಲ.ಇದನ್ನು ಮಾದರಿ ಗ್ರಾಮವೆಂದು ಕೆನರಾ ಬ್ಯಾಂಕಿನವರು ದತ್ತು ಗ್ರಾಮವಾಗಿ ಪರಿಗಣಿಸಿದ್ದಾರೆ.
== ಗ್ರಾಮದ ಅಂಕಿ ಅಂಶ. ==
ಭೌಗೋಳಿಕ ವಿಸ್ತೀರ್ಣ : ೩೪೮೬,೨೯ ಹೆಕ್ಟೇರ್
ಒಟ್ಟು ಮನೆ ; ೫೬೩
ಒಟ್ಟು ಜನಸಂಖ್ಯೆ : ೨೬೭೬
== ಗುಂಡೇರಿಗೆ ಹತ್ತಿರದ ಜಿಲ್ಲೆಗಳು ==
ಗುಂಡೇರಿಯು ತನ್ನ ಜಿಲ್ಲೆ ಚಿತ್ರದುರ್ಗದಿಂದ ಸುಮಾರು 35.3 ಕಿಲೋಮೀಟರ್ ದೂರದಲ್ಲಿದೆ. ಗುಂಡೇರಿಯಿಂದ 58.2 [[ಕಿ.ಮೀ.|ಕಿ.ಮೀ]] ದೂರದಲ್ಲಿರುವ [[ದಾವಣಗೆರೆ]] ಹತ್ತಿರದ ಇನ್ನೊಂದು ಜಿಲ್ಲೆ. ಗುಂಡೇರಿಯಿಂದ ಸುತ್ತಮುತ್ತಲಿನ ಜಿಲ್ಲೆಗಳು ಕೆಳಕಂಡಂತಿವೆ. ದಾವಣಗೆರೆ (ದಾವಣಗೆರೆ) ಜಿಲ್ಲೆಯ 58.2 ಕಿ.ಮೀ. [[ಶಿವಮೊಗ್ಗ]] (ಶಿಮೊಗ್ಗಾ) ಜಿಲ್ಲೆಯ 75.8 ಕಿ.ಮೀ. [[ಹಾಸನ]] (ಹಾಸನ್) ಜಿಲ್ಲೆ 110.0 ಕಿ.ಮೀ. [[ಚಿಕ್ಕಮಗಳೂರು]] (ಚಿಕ್ಕಮಗಳೂರು) ಜಿಲ್ಲೆ 116.5 [[ಕಿ.ಮೀ.|ಕಿ.ಮೀ]].
== ಗುಂಡೇರಿಯಲ್ಲಿ ಮತ್ತು ಹತ್ತಿರದ ರೈಲು ನಿಲ್ದಾಣ ==
ಗುಂಡೇರಿಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ [[ಹೊಳಲ್ಕೆರೆ]]. ಇದು ಸುಮಾರು 6.5 ಕಿಲೋಮೀಟರ್ ದೂರದಲ್ಲಿದೆ. ಕೆಳಗಿನ ಕೋಷ್ಟಕವು ಇತರ ರೈಲ್ವೇ ನಿಲ್ದಾಣಗಳನ್ನು ಮತ್ತು ಅದರ ದೂರವನ್ನು ತೋರಿಸುತ್ತದೆ. [[ಹೊಳಲ್ಕೆರೆ]] ರೈಲು ನಿಲ್ದಾಣ 6.5 ಕಿ.ಮೀ. ರಾಮಗಿರಿ ರೈಲು ನಿಲ್ದಾಣ 6.8 ಕಿ.ಮೀ. ಚಿಕ್ಕಜಾಜೂರ್ ಜಿ.ಎನ್ ರೈಲು ನಿಲ್ದಾಣ 15.2 ಕೆ.ಎಂ. ಹೊಸದುರ್ಗ ರಸ್ತೆ ರೈಲು ನಿಲ್ದಾಣ 23.6 ಕಿ.ಮೀ. ಶಿವನಿ ರೈಲು ನಿಲ್ದಾಣ 24.0 ಕೆ.ಎಂ.
== ಗುಂಡೇರಿ ಗ್ರಾಮದಲ್ಲಿರುವ ಮಂದಿರಗಳ ವಿವರ. ==
=== ೧. ಸೋಮನಾಥೇಶ್ವರ ದೇವಾಲಯ : ===
ಗುಂಡೇರಿ ಕೆರೆಯ ಮಧ್ಯದಲ್ಲಿ ಜೀರ್ಣಾವಸ್ಥೆ ತಲುಪಿರುವ ಈ ಮಂದಿರವು ಹೊಯ್ಸಳ ಶೈಲಿಯಲ್ಲಿದ್ದು, ೧೨ - ೧೩ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿವಾಗಿರುವ ಈ ಗುಡಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ.ಕೆರೆ ತುಂಬಿದಾಗ ಮುಳುಗಡೆಯಾಗಿ, ಒಣಗಿದಾಗ ಮತ್ತೆ ಕಾಣುತ್ತದೆ.
ಗ್ರಾಮದ ಕೆರೆಯ ಮಧ್ಯೆ ಇರುವ ಪ್ರಾಚೀನ ದೇವಾಲಯವಿದು. ಗರ್ಭಗೃಹ,ಅಂತರಾಳ ಹಾಗೂ ಮುಂಭಾಗದಲ್ಲಿ ನಂದಿ ಮಂಟಪಗಳಿಂದ ಕೂಡಿರುವ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ಪ್ರತಿಷ್ಟಾಪನಾ ಶಿವಲಿಂಗವಿದೆ. ಇದನ್ನು ಕಪ್ಪುಶಿಲೆಯನ್ನು ಬಳಸಿ ನಯವಾಗಿ ಕಡೆಯಲಾಗಿದೆ. ಗರ್ಭಗೃಹದ ಬಾಗಿಲುಗಳು ಸರಳವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವಿದೆ. ದೇವಾಲಯವನ್ನು ಕಣಶಿಲೆ ಬಳಸಿ ಕಟ್ಟಲಾಗಿದೆ. ದೇಗುಲದ ಅಂತರಾಳದ ಮುಂದೆ ಬಲಕ್ಕೆ ಗಣೇಶ ಮತ್ತು ಎಡಕ್ಕೆ ವೀರಭದ್ರನ ಶಿಲ್ಪಗಳಿವೆ. ವೀರಭದ್ರ ಶಿಲ್ಪವು ಭಗ್ನವಾಗಿದೆ. ಗಣೇಶ ಶಿಲ್ಪದ ಕೆಳಗಿನ ಕೈಗಳು ಭಗ್ನವಾಗಿವೆ. ಮೇಲಿನ ಅಂಕುಶ ಮತ್ತು ಪಾಶಗಳಿವೆ. ಸುಖಾಸೀನನಾಗಿ ಕುಳಿತಿರುವ ಗಣೇಶನು ಕರಂಡ ಮುಕುಟನಾಗಿದ್ದು, ಮೇಲೆ ಕೀರ್ತಿಮುಖದ ಅಲಂಕರಣೆಯಿದೆ. ದೇವಾಲಯದ ಗರ್ಭಗೃಹದ ಮೇಲೆ ಯಾವುದೇ ಶಿಖರವು ಉಳಿದಿರುವುದಿಲ್ಲ.
=== ೨. ಈಶ್ವರ ದೇವಾಲಯ : ===
ಗ್ರಾಮದ ಮುಂಭಾಗದಲ್ಲಿ ಈ ಮಂದಿರ ಉತ್ತಮ ಸ್ಥಿತಿಯಲ್ಲಿದ್ದು ೧೬-೧೭ ನೇ ಶತಮಾನದಲ್ಲಿ ಪಾಳೇಯಗಾರರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪೂರ್ವಾಭಿಮುಖಿಯಾಗಿರುವ ಈ ಮಂದಿರದಲ್ಲಿ ಗರ್ಭಗೃಹ. ಅಂತರಾಳದ ಇಕ್ಕೆಲಗಳಲ್ಲಿ ಎರಡು ಗರ್ಭಗೃಹಗಳು, ನವರಂಗ ಹಾಗೂ ಮುಖಮಂಟಪಗಳಿರುವ ದೇವಾಲಯವಾಗಿದೆ. ಮುಖ್ಯ ಗರ್ಭಗೃಹದಲ್ಲಿ ಶಿವಲಿಂಗವಿದೆ. ಅಂತರಾಳದಲ್ಲಿ ನಂದಿಯ ಚಿಕ್ಕದಾದ ಶಿಲ್ಪವಿದೆ. ಎಡಬದಿಯ ಗರ್ಭಗೃಹದಲ್ಲಿ ನವಗ್ರಹಗಳಿದ್ದರೆ, ಬಲಬದಿಯ ಗರ್ಭಗೃಹದಲ್ಲಿ ನಂದಿಯನ್ನು ಇಟ್ಟು ಆರಾಧಿಸಲಾಗುತ್ತದೆ. ನವರಂಗದಲ್ಲಿ ನಾಲ್ಕು ಕಂಬಗಳಿವೆ. ಅವುಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ಕಂಬಗಳ ಮೇಲೆ ವೃತ್ತಾಕಾರದ ಹಲಗೆ, ಚಚ್ಚೌಕ ಫಲಕ ಮತ್ತು ಬೋದಿಗೆಗಳಿವೆ. ಮುಂಬದಿಯ ನಾಲ್ಕು ಕಂಬಗಳು ಚಚ್ಚೌಕ ಮತ್ತು ಅಷ್ಟಮುಖಗಳಲ್ಲಿವೆ. ದೇವಾಲಯದ ಮುಂದೆ ದೀಪಸ್ತಂಭವಿದ್ದು ಅದರ ಬುಡದಲ್ಲಿ ಎರಡು ಭೈರವನ ಪಾದಗಳನ್ನು ಇಡಲಾಗಿದೆ. ಈ ದೇವಾಲಯದ ಬಳಿ ಅಚ್ಯುತರಾಯನ ಕಾಲದ ಶಿಲಾಶಾಸನವಿದೆ. ಕ್ರಿ.ಶ ೧೫೩೬ಕ್ಕೆ ಸೇರಿದ ಶಾಸನವಿದು. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ದಾನದತ್ತಿ ನೀಡಿದ ವಿವರವಿದೆ.
=== ೩. ವೀರಭದ್ರ ದೇವಾಲಯ : ===
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ೧೬-೧೭ ನೇ ಶತಮಾನದಲ್ಲಿ ಪಾಳೆಯಗಾರರ ಶೈಲಿಯಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಲಾಗಿದ್ದು ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿದೆ, ಗರ್ಭಗೃಹ, ಅಂತರಾಳ ಮತ್ತು ಸಭಾ ಮಂಟಪಗಳಿಂದ ದೇವಾಲಯವಿದು. ಗರ್ಭಗೃಹದಲ್ಲಿ ಮೂರುವರೆ ಅಡಿಗಳೆತ್ತರದ ವೀರಭದ್ರನ ಸುಂದರ ಮೂರ್ತಿಯನ್ನು
ಪ್ರತಿಷ್ಟಾಪಿಸಿರುವರು. ಬಾಗಿಲುವಾಡಗಳು ಸರಳವಾಗಿವೆ. ಸಭಾಮಂಟಪದ ನಾಲ್ಕು ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿದ್ದಾರೆ. ವೀರಭದ್ರ ದೇವರ ಅಮೃತಪಡಿಗಾಗಿ ನೈವೇದ್ಯಗಳಿಗೆಂದು ಅಚ್ಯುತರಾಯನ ಕಾಲದ ಕ್ರಿ.ಶ. ೧೫೩೯ ರಲ್ಲಿ ಚೌಡಪ್ಪನಾಯಕನ
ನಿರೂಪದಿಂದ ಕಸವರಾವುತರು ತೋಟವೊಂದನ್ನು ದತ್ತಿ ನೀಡಿದ ವಿವರವಿದೆ.
ಈ ಗ್ರಾಮದಲ್ಲಿ ಆಂಜನೇಯ. ಕರಿಯಮ್ಮ, ಕುಕ್ಕುವಾಡೇಶ್ವರಿ. ಕೊಲ್ಲಾಪುರದಮ್ಮ,ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯಗಳಿವೆ.
=== ೪. ಇತರ ಶಾಸನಗಳು : ===
ಗುಂಡೇರಿ-ಮಾಳೇನಹಳ್ಳಿ ಗ್ರಾಮದ ಮಧ್ಯದ ಕಲ್ಲುಕಂಬದ ಹಾಳು ಮಂಟಪದಲ್ಲಿರುವ ಕಲ್ಲಿನ ಶಾಸನದ ವಿವರ.
ಗುಂಡೇರಿಯ ಮಾಳೇನಹಳ್ಳಿ ರಸ್ತೆಯಲ್ಲಿರುವ ಹಾಳುಮಂಟಪದಲ್ಲಿರುವ ಕ್ರಿ.ಶ ೯೬೯ ರ ಶಾಸನವು ರಾಷ್ಟ್ರಕೂಟ ಅರಸ ಅಕಾಲವರ್ಷನ ಮಹಾಮಂಡಲೇಶ್ವರನಾದ ಸೂದ್ರಕಯ್ಯನು ಸಿಡಿಲಂಕರಾಮನು ಮಾಡಿಸಿದ ಸಿಡಿಲೇಶ್ವರ ದೇವಾಲಯಕ್ಕೆ ಕಾಲ್ಗೆರೆಯ ಸಿಡಿಲಯ್ಯನ ಕಾಲನ್ನು ತೊಳೆದು ಭೂಮಿದಾನ ಮಾಡಿದನೆಂದು ಹೇಳಿದೆ. ಕೂಡವಾಡಿ ೩೦೦ರ ಲೋಕಾಯ್ತವೊಳಲು ಗುಣ್ಡೆರದಲ್ಲಿ ೨೪ ಮತ್ತರು ಕರಿಯ ೧೦೦೦ ಬಳ್ಳಿಯ ತೋಟವನ್ನು ದತ್ತಿಯಾಗಿ ನೀಡಿದನೆಂದು ಹೇಳಿದೆ. ಇದರಿಂದ ಈ ಹಾಳೂರಿನಲ್ಲಿದ್ದ ಸಿಡಿಲೇಶ್ವರ ದೇವಾಲಯವು ಇಟ್ಟಿಗೆ, ಕಲ್ಲುಗಳನ್ನು ಬಳಸಿದ್ದ ದೇವಾಲಯವಾಗಿದ್ದು ಕಾಲಾಂತರದಲ್ಲಿ ಭಗ್ನವಾಗಿರುವ ಸಾಧ್ಯತೆಯಿದೆ. ಹೊಳಲ್ಕೆರೆ ತಾಲೂಕಿನ ಗಂಗಸಮುದ್ರದಲ್ಲಿ ರಾಷ್ಟ್ರಕೂಟ ಕಾಲದ ದೇವಾಲಯವಿದ್ದು, ಅದರ ಸಾಲಿಗೆ ಭಗ್ನವಾದ ಸಿಡಿಲೇಶ್ವರ ದೇವಾಲಯವು ಸೇರಿದ್ದುದು ಗಣನೀಯ ಅಂಶ. ಈ ಶಾಸನದಲ್ಲಿ ಲೋಕದೊಳಲು ಲೋಕಾಯ್ತವೊಳಲು ಎಂದೂ ಗುಂಡೇರಿ ಗ್ರಾಮವನ್ನು ಗುಣ್ಡೆರ ಎಂದೂ ಕರೆಯಲಾಗಿದೆ.
ಗುಂಡೇರಿ ಹಳೇ ಊರು ನಿವೇಶನದಲ್ಲಿನ ಶಾಸನ :
ಈ ಗ್ರಾಮದ ಕ್ರಿ.ಶ ೧೫೫೬ ಕ್ಕೆ ಸೇರಿದ ಸದಾಶಿವರಾಯನ ಕಾಲದ ಶಾಸನವು ಹಡಪದ ಕೃಷ್ಣಪ್ಪನಾಯಕನ ಮಗನಾದ ವೆಂಕಟಾದ್ರಿನಾಯಕನು ಗುಂಡೇರಿಯ ಚೆನ್ನಕೇಶವ ದೇವರ ಅರ್ಚನ ವೃತ್ತಿಗೆ (ಅರ್ಚಕರಿಗೆ) ಕೊಟ್ಟ ಗ್ರಾಮಶಾಸನವೆಂದಿದೆ. ಅಲ್ಲದೆ ಬಾಗೂರು ಸೀಮೆಗೆ ಸೇರಿದ ಗುಂಡೇರಿ ಕಾವಲು ಬಳಿಯ ನರಸಾಪುರವನ್ನು ವೆಂಕಟಾಪುರವೆಂಬ ಪ್ರತಿನಾಮದಿಂದ ಕಟ್ಟಿಸಿ ತಮ್ಮ ತಂದೆಗೆ ಪುಣ್ಯವಾಗಲೆಂದು ಸ್ವಾಮಿಯ ಶ್ರೀಪಾದಕ್ಕೆ ಧಾರೆಯನೆರೆದು ಅರ್ಪಿಸಿದನೆಂದಿದೆ. ಇದನ್ನು ಮೀರಿದವರು ಕಾಶಿಯಲ್ಲಿ ಗೋಹತ್ಯೆ, ತಂದೆ-ತಾಯಿ ಯರನ್ನು ಕೊಂದ ಪಾಪಕ್ಕೆ ಗುರಿಯಾಗುವರು ಎಂಬ ಶಾಪಾಶಯವಿದೆ. ಇದನ್ನು ೧೫೫೯ ಕ್ಕೆ ಸೇರಿದ ಜನವರಿ ತಿಂಗಳ ಮಕರ ಸಂಕ್ರಾಂತಿಯ ಶುಕ್ರವಾರದ ಪುಣ್ಯಕಾಲದಲ್ಲಿ ಮಾಡಲಾಗಿದೆ. ಶ್ರೀ ಮನ್ ಮಹಾರಾಜಾಧಿರಾಜ ಪರಮೇಶ್ವರ ಶ್ರೀ ವೀರ ಪ್ರತಾಪ ಸದಾಶಿವರಾಯ ಕಾಲದ್ದು.ಇದನ್ನು ಪಾಲಿಸಿದವರಿಗೆ ಪುಣ್ಯವಾಗಲಿ ಎಂದಿದೆ.
=== 5.ಹಾಲಸ್ವಾಮಿಗಳ ಗದ್ದುಗೆ ಮಠ: ===
[[ಚಿತ್ರ:ಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರು (ಗುಂಡೇರಿ ಕರಿಹಾಲಸ್ವಾಮಿ ಜೀ).jpeg|alt=ವೈಶಾಖ ಶುದ್ಧ ತ್ರಯೋದಶಿ ಈ ಭಾಗದ ಸಂಸ್ಕೃತಿಯ ಸಂಸ್ಕಾರ ಹರಿಕಾರರು ಮನೆಯ ಮನಗಳ ಜ್ಞಾನದ ನಂದಾದೀಪ ಬೆಳಗಿದ ಮಹಾಚೇತನ ನಡೆದಾಡುವ ದೇವರು ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ|thumb|ಶ್ರೀ ಗುರು ಹಾಲಸೋಮೇಶ್ವರ ಹಾಲಸ್ವಾಮೀಜಿಯವರು (ಗುಂಡೇರಿ ಕರಿಹಾಲಸ್ವಾಮಿ ಜೀ)]]
ಹಾಲಸ್ವಾಮಿಗಳ ಗದ್ದುಗೆ ಮಠವು ಗ್ರಾಮದ ಪ್ರಾಥಮಿಕ ಶಾಲೆ ಬಳಿಯಲ್ಲಿದೆ. 15 -16 ನೇ ಶತಮಾನದಲ್ಲಿ ಇಲ್ಲಿ ನೆಲೆಸಿದ್ದ ಸ್ವಾಮಿಗಳ ಗದ್ದುಗೆ ಮಠ ಇದಾಗಿದೆ. ಸಾವಿರಾರು ಭಕ್ತರು ಈ ಸ್ವಾಮಿಗಳಿಗೆ ನಡೆದುಕೊಳ್ಳುತ್ತಾರೆ. ದರ್ಶನಕ್ಕಾಗಿ ಆಗಮಿಸುತ್ತಾರೆ.ಇವರ ಮೂಲ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು [[ಶ್ರೀ ಜಗದ್ಗುರು ಹಾಲಸ್ವಾಮೀಜಿ ಮಹಾ ಸಂಸ್ಥಾನ ರಾಂಪುರ ಬೃಹನ್ ಮಠ]] ಅಲ್ಲಿ ಶಾಖಾ ಮಠವಿದ್ದು ಅಲ್ಲಿಂದ ಗುಂಡೇರಿಗೆ ಭಕ್ತರು ಆಗಮಿಸಿ ಆಶೀರ್ವಾದ ಪಡೆಯುತ್ತಾರೆ. ಹಿಂದೆ ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಸ್ಥಳ ಎನ್ನಲಾದ ಜಾಗವು ಗ್ರಾಮದ ಉತ್ತರಕ್ಕೆ ಹಾಲಸ್ವಾಮಿ ಬೆಟ್ಟದ ಮೇಲಿದ್ದು,ಅಲ್ಲಿ ಈಗ ಈಶ್ವರ ಮಂದಿರವಿದ್ದು ಪ್ರತಿ ಸೋಮವಾರ ವಿಶೇಷ ಪೂಜೆ, ಪ್ರಾರ್ಥನೆ ಇರುತ್ತದೆ.
{{Interwikineeded}}
[[ವರ್ಗ:Pages with unreviewed translations]]
19br9ki5rhizw7obtg8s7rl7hfum2ue
ರೈಲುಸಾರಿಗೆ
0
126924
1371675
1362152
2026-04-18T23:28:43Z
Taylor 49
99095
([[c:GR|GR]]) [[c:COM:FR|File renamed]]: [[File:JR tokai shinkansen 0kei.jpg]] → [[File:JR Central Shinkansen 0kei.jpg]] [[c:COM:FR#FR3|Criterion 3]] (obvious error)
1371675
wikitext
text/x-wiki
[[ಚಿತ್ರ:World railway network.svg|thumb|350x350px|ವಿಶ್ವದ ರೇಲ್ವೇ ಜಾಲದ ನಕ್ಷೆ]]
[[ಚಿತ್ರ:JR Central Shinkansen 0kei.jpg|thumb|ಜಪಾನ್ನ ಶಿನ್ಕಾನ್ಸೆನ್ ಅತಿ ವೇಗದ ಟ್ರೇನು]]
'''ರೈಲುಸಾರಿಗೆ'''ಯು ಪ್ರಯಾಣಿಕರನ್ನೂ ಸರಕನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸಲು ಇರುವ ಪ್ರಮುಖ ಸಾರಿಗೆ ವ್ಯವಸ್ಥೆಗಳ ಪೈಕಿ ಒಂದು (ರೈಲ್ವೆ ಟ್ರಾನ್ಸ್ಪೋರ್ಟ್, ರೈಲ್ ಟ್ರಾನ್ಸ್ಪೋರ್ಟ್).<ref>https://economictimes.indiatimes.com/definition/rail-transport</ref><ref>https://www.newworldencyclopedia.org/entry/Rail_transport</ref> ರಸ್ತೆ ಸಾರಿಗೆ, ಜಲಸಾರಿಗೆ ಮತ್ತು ವಾಯುಸಾರಿಗೆಗಳು ಇತರ ಸಾರಿಗೆ ವ್ಯವಸ್ಥೆಗಳು. ರೈಲುಸಾರಿಗೆ ವ್ಯವಸ್ಥೆಯಲ್ಲಿ ನೆಲದ ಮೇಲೆ ಹಾಕಿರುವ ಎರಡು ಸಮಾಂತರ ಉಕ್ಕಿನ ಹಳಿಗಳ ಮೇಲೆ ಸಂಪರ್ಕವಿಟ್ಟುಕೊಂಡು, ಚಲಿಸುವ ಚಕ್ರಗಳಿರುವ, ಹಬೆ ಇಲ್ಲವೆ ಡೀಸಲ್ ಇಂಧನ ಬಳಸಿ ಮುಂದೆ ಸಾಗುವ ಯಾಂತ್ರಿಕ ಇಲ್ಲವೆ ವಿದ್ಯುಚ್ಚಾಲಿತ ಕರ್ಷಣದ ಏರ್ಪಾಡು ಇರುತ್ತದೆ. ಕರ್ಷಣಕಾರ್ಯವನ್ನು ನಿರ್ವಹಿಸುವ ಯಂತ್ರವ್ಯವಸ್ಥೆ ಎಂಜಿನ್. ಇದಕ್ಕೆ ಅನೇಕ ಬೋಗಿಗಳು ಲಗತ್ತಾಗಿದ್ದು ಇಡೀ ವ್ಯವಸ್ಥೆ ರೈಲುಗಾಡಿ ಅಥವಾ ರೈಲುಬಂಡಿ ಎನಿಸಿಕೊಳ್ಳುತ್ತದೆ.
ರೈಲುಸಾರಿಗೆಗೆ ಸಂಬಂಧಿಸಿದಂತೆ ರೈಲುಗಾಡಿಗಳ ತಯಾರಿಕೆ, ರೈಲುಮಾರ್ಗಗಳ ನಿರ್ಮಾಣ, ಇದರ ಹಿನ್ನೆಲೆಯಲ್ಲಿ ಭೂಸರ್ವೇಕ್ಷಣೆ, ಭೂಸ್ವಾಧೀನ, ಪರಿಹಾರ ನೀಡಿಕೆ, ರೈಲು ಬಂಡಿ ಹಾಗೂ ರೈಲುನಿಲ್ದಾಣಗಳ ನಿರ್ವಹಣೆ ಮತ್ತು ಸಿಬ್ಬಂದಿ ವ್ಯವಸ್ಥೆ, ರೈಲುಗಾಡಿಗಳ ಹಾಗೂ ಹಳಿಗಳ ದುರಸ್ತಿಕಾರ್ಯ, ರೈಲ್ವೆಸೇತುವೆಗಳು ಮತ್ತು ತತ್ಸಂಬಂಧೀ ಕಾಮಗಾರಿ ಕೆಲಸಗಳು, ಪ್ರಯಾಣಿಕರ ಸೌಲಭ್ಯಗಳು, ರೈಲುಸಂಚಾರದ ವಿದ್ಯುದೀಕರಣ, ಕಂಪ್ಯೂಟರೀಕರಣ, ನೆಲದಡಿಯ ರೈಲುಸಾರಿಗೆ ವ್ಯವಸ್ಥೆ, ಬೆಟ್ಟಪ್ರದೇಶದ ಲ್ಲಿಯ ರೈಲುಸಾರಿಗೆ ವ್ಯವಸ್ಥೆ, ಸುರಂಗಗಳು, ತೂಬುರೈಲು ವ್ಯವಸ್ಥೆ ಮುಂತಾದ ಹಲವಾರು ವಿಚಾರಗಳು ಬರುತ್ತವೆ. ರೈಲುವ್ಯವಸ್ಥೆಯ ಆವಿಷ್ಕಾರ, ಉಗಮ, ಬೆಳೆವಣಿಗೆ, ಯಾಂತ್ರಿಕಾಂಶ, ತಾಂತ್ರಿಕಾಂಶ ಮುಂತಾದ ಅಂಶಗಳೂ ರೈಲುಸಾರಿಗೆ ಅಡಿಯಲ್ಲಿ ಪ್ರಸ್ತಾವನೆಗೊಳ್ಳುತ್ತವೆ.
==ರೈಲ್ವೆಗಳ ಬೆಳೆವಣಿಗೆ==
ಮನುಷ್ಯ ನೆಲದ ಮೇಲೆ ಸಂಚರಿಸಲು ಪ್ರಾಣಿಬಲವೊಂದನ್ನೇ ಅವಲಂಬಿಸದೆ ಯಂತ್ರಬಲವನ್ನು ಅವಲಂಬಿಸಿದ್ದು ಒಂದು ಪರ್ವಕಾಲ(18ನೆಯ ಶತಮಾನ). ಆಗ ದಿಕ್ಕು, ಕಾಲ ಎರಡರ ಮೇಲೂ ಅವನಿಗೆ ಕೊಂಚಮಟ್ಟಿನ ಪ್ರಭುತ್ವ ಬಂತು. ರೈಲ್ವೆಯಲ್ಲಿಯೂ ಆವಿಯ ಹಡಗಿನಲ್ಲಿಯೂ ಈಚೆಗೆ ವಿಮಾನದಲ್ಲಿ ಹೇಗೋ ಹಾಗೆ ಯಂತ್ರದ ಭಾರವನ್ನು ಕಡಿಮೆ ಮಾಡಿ ಯಂತ್ರವನ್ನು ಅಡಕಮಾಡಿ ಶಕ್ತಿ ಉತ್ಪಾದನೆ ಮಾಡುವುದು ಮೊದಮೊದಲು ಕಷ್ಟವಾಯಿತು. ಕ್ರಮೇಣ ರೈಲ್ವೆವ್ಯವಸ್ಥೆಯಲ್ಲಿ ಇದು ಸಾಧ್ಯವಾಯಿತು.
ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1817ರ ಸುಮಾರಿನಲ್ಲಿ ಯಂತ್ರ ಚಾಲಿತ ವಾಹನಗಳು ಲಭ್ಯವಿಲ್ಲದ್ದರಿಂದ ಜನ ಕುದುರೆಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಮಾಡುವುದು ಸಾಧ್ಯವಾಗುತ್ತಿರಲಿಲ್ಲ. 12 ವರ್ಷಗಳ ಬಳಿಕ ಆ್ಯಂಡ್ರೊ ಜಾಕ್ಸನ್ ಅಧ್ಯಕ್ಷನಾದಾಗ ಆಗ ತಾನೇ ಪ್ರಾರಂಭವಾಗಿದ್ದ ಕೆಲವು ಮೈಲುಗಳ ಉದ್ದದ ರೈಲ್ವೆರಸ್ತೆಗಳ ಮೇಲೆ ಗಂಟೆಗೆ ನಲವತ್ತು ಮೈಲುಗಳಷ್ಟು ವೇಗದಲ್ಲಿ ಹೋಗುವುದು ಸಾಧ್ಯವಾಯಿತು. ಪಾಶ್ಚಾತ್ಯ ದೇಶಗಳಲ್ಲಿ ಮೋಟರು ವಾಹನಗಳು ಕಾಣಿಸಿಕೊಳ್ಳುವ ಅರ್ಧಶತಮಾನದ ತನಕವೂ ರೈಲುಗಾಡಿಯ ರಸ್ತೆಗಳು ಹೆಚ್ಚು ಜನಪ್ರಿಯವಾಗಿದ್ದುವು.
ರೈಲುಹಳಿಗಳ ಉಪಯೋಗವೇನೂ ಹೊಸತಲ್ಲ. ಕ್ರಿ.ಪೂ. 600ರಲ್ಲಿ ಗ್ರೀಸಿನ ಕಾರಿಂತ್ ನಗರದಲ್ಲಿ ನೆಲದ ಮೇಲೆ ಸಮಾಂತರವಾಗಿ ಎರಡು ಸಾಲು ಉದ್ದವಾದ ಮರದ ತುಂಡುಗಳನ್ನು ಜೋಡಿಸಿ ಅವುಗಳ ಮೇಲೆ ಸರಕನ್ನು ತುಂಬಿದ ಚಕ್ರಗಳುಳ್ಳ ಗಾಡಿಗಳನ್ನು ಓಡಿಸುತ್ತಿದ್ದರು. ಅನಂತರ 22 ಶತಮಾನಗಳು ಕಳೆಯುವ ತನಕ ಪ್ರಪಂಚದ ಯಾವ ಭಾಗದಲ್ಲಿಯೂ ಈ ಸಂಚಾರಸೌಕರ್ಯ ಬೆಳೆಯಲಿಲ್ಲ. ಈ ಅವಧಿಯಲ್ಲಿ ಇದರ ಆವಶ್ಯಕತೆ ತೋರದಿದ್ದುದೇ ಇದಕ್ಕೆ ಕಾರಣವೆನ್ನಬಹುದು. ಆದರೆ 1602ರಲ್ಲಿ ಇಂಗ್ಲೆಂಡಿನ ನ್ಯೂ ಕ್ಯಾಸಲ್ನಲ್ಲಿ ಗಣಿಗಳಿಂದ ಕಲ್ಲಿದ್ದಲನ್ನು ಟೈನ್ ನದಿಯ ಮೇಲಿನ ಹಡಗುಕಟ್ಟೆಗಳಿಗೆ ಸಾಗಿಸಬೇಕಾದ ಸಂದರ್ಭದಲ್ಲಿ ನೆಲದ ಮೇಲೆ ಮರದ ಕಂಬಿಗಳನ್ನು ಎರಡು ಸಾಲುಗಳಲ್ಲಿ ಎಳೆದು ಅವುಗಳ ಮೇಲೆ ಟ್ರಾಲಿಗಳನ್ನು ಕುದುರೆಗಳಿಂದ ಎಳೆಸಿದರು. ಕಬ್ಬಿಣದ ಕಂಬಿಗಳು ಮೈದೋರಿಬರಲು ಇನ್ನೂ ಒಂದೂವರೆ ಶತಮಾನವೇ ಬೇಕಾಯಿತು. 1776ರಲ್ಲಿ ಉತ್ತರ ಇಂಗ್ಲೆಂಡಿನ ಷಫೀಲ್ಡಿನಲ್ಲಿ ಉಪಯೋಗಿಸಿದ ಕಂಬಿಗಳು ಎಲ್-ಆಕಾರವಾಗಿದ್ದವು. ಕೆಲವು ವರ್ಷಗಳ ಬಳಿಕ ರೈಲುಗಾಡಿಗಳನ್ನು ಸ್ಕಾಟ್ಲೆಂಡಿನ ಎಂಜಿನಿಯರ್ ಜೇಮ್ಸ್ ವಾಟ್ (1736-1819) ಎಂಬವ 1769ರಲ್ಲಿ ತಯಾರಿಸಿದ ಉಗಿಎಂಜಿನ್ನಿನಿಂದ ಎಳೆಸಲಾಯಿತು. ಉಗಿಯಂತ್ರ ತುಂಬ ಹೊಸತೇನೂ ಅಲ್ಲ. ಕ್ರಿ.ಪೂ. 130ರಲ್ಲಿ ಗ್ರೀಸಿನ ಅಲೆಗ್ಸಾಂಡ್ರಿಯದ ಹೀರೋ ಎಂಬ ವಿಜ್ಞಾನಿ ಒಂದು ಪ್ರತಿಕ್ರಿಯಾ ಆವಿಯಂತ್ರವನ್ನು ನಿರ್ಮಿಸಿದ್ದ. 1698ರಲ್ಲಿ ತಾಮಸ್ ಸ್ಯಾವರಿ ಎಂಬವ ಆವಿಯ ಬಲದಿಂದ ನಡೆಯುವ ರೇಚಕವನ್ನು ತಯಾರಿಸಿದ್ದ. 1705ರಲ್ಲಿ ಡೆನಸ್ ಪೇಫಿನ್ ಸುರಕ್ಷಿತ ಕವಾಟವನ್ನು (ಸೇಫ್ ವಾಲ್ವ್) ಉಪಜ್ಞಿಸಿದ. ಅದೇ ವರ್ಷ ಆಡುಬೆಣೆಯಿಂದ ಚಲಿಸುವ ಆವಿಎಂಜಿನನ್ನು ಆತ ನಿರ್ಮಿಸಿದ. ಅದೇ ವರ್ಷ ಕ್ಯೂನೂ ಎಂಬವ ಉಗಿಎಂಜಿನ್ನಿನಲ್ಲಿ ಕುಳಿತು ಗಂಟೆಗೆ 3 ಮೈಲು ವೇಗದಲ್ಲಿ ಪ್ರಯಾಣಮಾಡಿದ್ದ. ಆನಂತರ ಇಂಗ್ಲಿಷ್ ಎಂಜಿನಿಯರ್ ರಿಚರ್ಡ್ ಟ್ರೆವಿತಿಕ್(1771-1833) ಎಂಬವ 1801ರಲ್ಲಿ ಉಗಿಯಂತ್ರದಿಂದ ಚಲಿಸುವ ಗಾಡಿಯಲ್ಲಿ ಮೊದಲ ಬಾರಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ದ. ಆತ ನಿರ್ಮಿಸಿದ ಎಂಜಿನ್ 1804ರಲ್ಲಿ 20 ಟನ್ ಕಬ್ಬಿಣವನ್ನು ಹೊತ್ತು ಗಂಟೆಗೆ 12 ಮೈಲುಗಳ ವೇಗದಲ್ಲಿ ಓಡಿತ್ತು. ಮತ್ತೊಬ್ಬ ಇಂಗ್ಲಿಷ್ ಎಂಜಿನಿಯರ್ ಜಾರ್ಜ್ ಸ್ಟೀವನ್ಸನ್ (1781-1848) ಎಂಬವ ಮೊದಲನೆಯ ರೈಲ್ವೆಎಂಜಿನ್ನನ್ನು (ಬ್ಲುಚರ್) 1814ರಲ್ಲಿ ತಯಾರಿಸಿದ. 1821ರಲ್ಲಿ ಇಂಗ್ಲೆಂಡಿನಿಂದ ಐರ್ಲೆಂಡಿಗೆ ಹೋಗುವ ಉಗಿ ಜಹಜುಗಳು ಟಪಾಲನ್ನು ಸಾಗಿಸಿದ್ದವು. 1821ರಲ್ಲಿ ಪ್ರಪಂಚದಲ್ಲಿಯೇ ಮೊದಲನೆಯ ಸಾರ್ವಜನಿಕವೆಂದೆನಿಸಿದ ಸ್ಟಾಕ್ಟನ್ ಮತ್ತು ಡಾರ್ಡಿಂಗ್ಟನ್ ರೈಲ್ವೆಯನ್ನು ಕಲ್ಲಿದ್ದಿಲನ್ನು ಸಾಗಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಸಾಗಣೆಯ ಕಸಬಿನಲ್ಲಿ ದೋಣಿ ಮತ್ತು ರೈಲ್ವೆಗಳು ಪ್ರತಿಸ್ಪರ್ಧಿಗಳಾದವು. ಆಗ ಇಂಗ್ಲೆಂಡಿನಲ್ಲಿ 2,000 ಮೈಲುಗಳ ಉದ್ದದ ನಾಲೆಗಳಿದ್ದವು. ಆದರೆ ನೀರಿನ ಮೇಲಿನ ಸಾಗಣೆ ರೈಲ್ವೆಗಿಂತಲೂ ನಿಧಾನವಾದ್ದೂ ಹೆಚ್ಚಿನ ಖರ್ಚಿನದ್ದೂ ಆಗಿತ್ತು. ಮೊದಲನೆಯ ಸಲ ಜನರನ್ನು ಕೂರಿಸಿದ ಒಂದು ರೈಲ್ವೆಗಾಡಿಯ ಸಾಲನ್ನು 1825ರಲ್ಲಿ ಗಂಟೆಗೆ 12ಮೈಲುಗಳ ವೇಗದಲ್ಲಿ ಎಳೆದ ಕೀರ್ತಿ ಜಾರ್ಜ್ ಸ್ಟೀವನ್ಸನ್ ಎಂಜಿನ್ನಿಗೆ ಸಲ್ಲುತ್ತದೆ. ಎಂಜಿನ್ನುಗಳ ಸ್ಪರ್ಧೆಯಲ್ಲಿ ಸ್ವೀವನ್ಸನ್ ತಯಾರಿಸಿದ ರಾಕೆಟ್ ಎಂಬ ಎಂಜಿನ್ 1829ರಲ್ಲಿ ಗಂಟೆಗೆ 30 ಮೈಲುಗಳ ವೇಗವನ್ನು ತಲಪಿ ಬಹುಮಾನ ಪಡೆಯಿತು. ಎಂಜಿನ್ನುಗಳ ಇತಿಹಾಸದಲ್ಲಿ ಇದೊಂದು ಮೈಲುಗಲ್ಲು. ಅದು ಆತನಕ ಮಾನವ ಯಾವ ವಾಹನದ ಮೇಲೂ ಇಷ್ಟು ವೇಗದಿಂದ ಸಂಚಾರ ಮಾಡಿರಲಿಲ್ಲ. ಸ್ಟೀವನ್ಸನ್ ತಯಾರಿಸಿದ ಎಂಜಿನನ್ನು ಕೊಂಡುಕೊಂಡು 1829ರಲ್ಲಿ ಅಮೆರಿಕದಲ್ಲಿ ರೈಲುಗಾಡಿಗಳನ್ನು ಓಡಿಸಲಾಯಿತು. 1838ರಲ್ಲಿ ಲಿವರ್ಪೂಲ್-ಮ್ಯಾಂಚೆಸ್ಟರ್ ರೈಲ್ವೆ ಪ್ರಾರಂಭವಾಯಿತು. ಅದೇ ವರ್ಷ ಫ್ರಾನ್ಸಿನಲ್ಲೂ 1835ರಲ್ಲಿ ಜರ್ಮನಿ ಮತ್ತು ಬೆಲ್ಜಿಯಮ್ಗಳಲ್ಲೂ ಪ್ರಥಮವಾಗಿ ಎಂಜಿನ್ನಿನಿಂದ ರೈಲ್ವೆಪ್ರಯಾಣವನ್ನು ಪ್ರಾರಂಭಿಸಲಾಯಿತು. ಮುಂದಿನ 20 ವರ್ಷಗಳಲ್ಲಿ ಬಹುತೇಕ ಎಲ್ಲ ದೇಶಗಳಲ್ಲಿಯೂ ಸಾರ್ವಜನಿಕ ರೈಲುಗಾಡಿಗಳು ಸಂಚರಿಸಲು ಪ್ರಾರಂಭಿಸಿದವು.
ಸ್ಟೀವನ್ಸನ್ನ ರಾಕೆಟ್ ಎಂಜಿನ್ ತಯಾರಾದ ಬಳಿಕ (1) ಹೆಚ್ಚಿನ ಒತ್ತಡದ ಕುದಿಪಾತ್ರೆ, (2) ವಾಲ್ವ್ ಗಿಯರ್(3) ಅನೇಕ ಕೊಳವೆಗಳಿರುವ ಕುದಿಪಾತ್ರೆ ಮೊದಲಾದ ಮಾರ್ಪಾಟುಗಳು ಕಂಡುಬಂದುವು. 1850ರಲ್ಲಿ ಬ್ರಿಟನ್ನಿನಲ್ಲಿ 6,600 ಮೈಲುಗಳ ರೈಲ್ವೆದಾರಿಗಳಿದ್ದುವು. 1883ರಲ್ಲಿ ಇಂಗ್ಲೆಂಡಿನಲ್ಲಿ ಮೊದಲಬಾರಿಗೆ ವಿದ್ಯುತ್ತಿನಿಂದ ರೈಲುಗಾಡಿಗಳನ್ನು ಓಡಿಸಲಾಯಿತು. ನೆಲದಡಿಯಲ್ಲಿ ಓಡುವ ರೈಲುಗಳು ಪ್ರಾರಂಭವಾದದ್ದು 1830ರಲ್ಲಿ.
ದಕ್ಷಿಣ ಅಮೆರಿಕದಲ್ಲಿ ರೈಲುಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪದ್ಧತಿಗಿಂತಲೂ ಹೆಚ್ಚಾಗಿ ಆ ರೈಲ್ವೆಗಳನ್ನು ನಿರ್ಮಿಸಿದ ಬ್ರಿಟಿಷರ ಸಂಪ್ರದಾಯಗಳನ್ನು ಅನುಸರಿಸುವುದಿದೆ.
==ರೈಲ್ವೆ ಎಂಜಿನಿಯರಿಂಗ್, ಎಂಜಿನ್ನುಗಳು==
ಇಂಗ್ಲೆಂಡಿನ ಕಲ್ಲಿದ್ದಿಲಿನ ಗಣಿಗಳಲ್ಲಿ ಕುದುರೆಗಳು ಎಳೆಯುತ್ತಿದ್ದ ಗಾಡಿಗಳು 4 ಅಡಿ 81/2 ಅಂಗುಲ ಅಂತರದ ಕಂಬಿಗಳ ಮೇಲೆ ಓಡುತ್ತಿದ್ದವು. ಈ ಅಳತೆಯನ್ನು ಸ್ಟೀವನ್ಸನ್ ಬಳಸಿಕೊಂಡ. ಇದೇ ಶಿಷ್ಟೀಕೃತ ಅಂತರವಾಯಿತು. ರೈಲು ಪ್ರಯಾಣ ಬೇರೆ ದೇಶಗಳಲ್ಲಿ ಬೆಳೆದ ಹಾಗೆಲ್ಲ ಈ ಅಂತರವೂ ಬದಲಾಯಿತು. ಐರ್ಲೆಂಡಿನಲ್ಲಿ 51/2ಅಡಿ, ಯುರೋಪಿನಲ್ಲಿ 1.435ಮೀ, ಸ್ಪೇನಿನಲ್ಲಿ 1.65ಮೀ, ರಷ್ಯದಲ್ಲಿ 5ಅಡಿ, ಆಸ್ಟ್ರೇಲಿಯದಲ್ಲಿಯೂ ದಕ್ಷಿಣ ಆಫ್ರಿಕದಲ್ಲಿಯೂ 31/2 ಅಡಿ, ಭಾರತದಲ್ಲಿ ಬಹುಭಾಗ ಒಂದು ಮೀಟರ್ ಮತ್ತು ಕೆಲವಡೆ ಐದೂವರೆ ಅಡಿಯ ಬ್ರಾಡ್ಗೇಜ್ ಹೀಗೆ ಈ ಅಂತರ ಒಂದೊಂದು ಕಡೆ ಒಂದೊಂದು ವಿಧವಾಗಿತ್ತು. ಒಂದು ಅಳತೆಗೆ ನಿರ್ಮಾಣಗೊಂಡ ರೈಲುಬಂಡಿ ಇನ್ನೊಂದು ರೈಲುಹಳಿಯ ಮೇಲೆ ಚಲಿಸುವಂತಿರಲಿಲ್ಲ.
ರೈಲುಸಾರಿಗೆ ಅಗತ್ಯವಿರುವ ಅಂಶಗಳಿವು: (1) ಸಮಾಂತರವಾದ ಎರಡು ಕಂಬಿಗಳ ಹಾದಿ. ಇದು ಘರ್ಷಣೆಯನ್ನು ಕಡಿಮೆ ಮಾಡಿ ತನ್ನ ಮೇಲೆ ಇರುವ ಭಾರವನ್ನು ಭೂಮಿಗೆ ಸಾಗಿಸುವುದು. (2) ಸರಕಿನ ಸಾಗಣೆ ಮತ್ತು ಜನಸಂಚಾರಕ್ಕೆ ಅನುಗುಣವಾಗಿರುವ ಪ್ರತ್ಯೇಕ ರೈಲುಗಾಡಿಗಳ ಜೋಡಣೆ. (3) ಹೊರಚಾಚಿರುವ ಚಪ್ಪಟೆ ಅಂಚುಗಳಿರುವ ಗಾಲಿಗಳು, ಇವು ರೈಲುಬಂಡಿಗಳು ಕಂಬಿಗಳ ಮೇಲೆಯೇ ಇದ್ದು ಚಲಿಸುವಂತೆ ಮಾಡುತ್ತವೆ. (4) ಗಾಡಿಯನ್ನು ರೈಲುರಸ್ತೆಯ ಮೇಲೆ ಸಾಗಿಸಲು ಅಗತ್ಯ ಶಕ್ತಿಯನ್ನು ಒದಗಿಸುವ ರೈಲ್ವೆಎಂಜಿನ್ನುಗಳು.
ರೈಲುದಾರಿಯ ಸ್ಥಾನನಿರ್ದೇಶನ ಮುಖ್ಯವಾಗಿ ಸೇರಿಸಬೇಕಾದ ಎರಡು ಪಟ್ಟಣಗಳ ಮಧ್ಯೆ ಇರುವ ವಾಣಿಜ್ಯಕೇಂದ್ರಗಳ ಮತ್ತು ಪ್ರವಾಸಿಕೇಂದ್ರಗಳ ಮೂಲಕ ಹಾಯ್ದು ಸಾಧ್ಯವಾದಷ್ಟು ಸಮತಟ್ಟಾದ ಮಾರ್ಗದ ಮೇಲೆ ನೇರವಾಗಿ ಹೋಗುವ ಗುರಿಯನ್ನು ಇಟ್ಟುಕೊಂಡಿರಬೇಕು. ಇವಲ್ಲದೆ ಅಂತಿಮವಾಗಿ ನಿರ್ಧಾರವಾಗುವ ದಾರಿಯ ಮೇಲೆ ರೈಲುದಾರಿಯನ್ನು ನಿರ್ಮಿಸುವ ಖರ್ಚು, ವರ್ಷವರ್ಷವೂ ರೈಲುಬಂಡಿಯನ್ನು ನಡೆಸುವ ಖರ್ಚು, ಮಧ್ಯೆ ಮಧ್ಯೆ ಇರುವ ಭೂಮಿಯ ಉಬ್ಬುತಗ್ಗುಗಳು, ಸರಕನ್ನೂ ಜನರನ್ನೂ ಸಾಗಿಸಿದ್ದರಿಂದ ಬರುವ ವಾರ್ಷಿಕ ಉತ್ಪತ್ತಿ ಇವೆಲ್ಲ ರೈಲುಸಾರಿಗೆಯ ಮೇಲೆ ಪ್ರಭಾವ ಬೀರುವ ಅಂಶಗಳು.
ಒಂದು ದೇಶದ ರೈಲುಮಾರ್ಗಗಳು ಅಲ್ಲಿಯ ಬೆಟ್ಟಗಳು, ನದಿಗಳು, ಸಮುದ್ರತೀರದ ಆಕಾರಗಳನ್ನು ಅಲ್ಲಿಯ ಕೈಗಾರಿಕಾ ಮತ್ತು ರಾಜಕೀಯ ಇತಿಹಾಸವನ್ನು ಅವಲಂಬಿಸಿರುತ್ತವೆ. ಬ್ರಿಟನ್ ರೈಲ್ವೆಗಳು ಲಂಡನ್ನಿನಲ್ಲಿ ಕೇಂದ್ರೀಕೃತಗೊಂಡು ರೇವುಪಟ್ಟಣಗಳನ್ನೂ ಕಲ್ಲಿದ್ದಿಲಿನ ಗಣಿಗಳನ್ನೂ ಕೈಗಾರಿಕಾಕೇಂದ್ರಗಳನ್ನೂ ಕೂಡಿಸುತ್ತವೆ. ಫ್ರಾನ್ಸ್ನಲ್ಲಿ ರೈಲುಗಳ ಕೇಂದ್ರ ಪ್ಯಾರಿಸ್ ಆದರೂ ಉತ್ತರದಲ್ಲಿಯೂ ಪೂರ್ವದಲ್ಲಿಯೂ ಇರುವ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ರೈಲ್ವೆಗಳಿವೆ. ಫ್ರಾನ್ಸಿಗೂ ಜರ್ಮನಿಗೂ ನಡುವೆ ಇರುವ ರೈಲ್ವೆಗಳನ್ನು ಯುದ್ಧಕಾಲದಲ್ಲಿ ಸೇನೆಗಳನ್ನು ಗಡಿಗೆ ಸಾಗಿಸುವ ದೃಷ್ಟಿಯಿಂದ ಹಾಕಿದ್ದರು. ಉತ್ತರ ಇಟಲಿಯಲ್ಲಿ ಆಲ್ಪ್ಸ್ಬೆಟ್ಟಗಳ ವಿದ್ಯುದಾಗಾರಗಳಿಂದ ಉತ್ಪತ್ತಿಯಾಗುವ ವಿದ್ಯುತ್ತಿನಿಂದ ನಡೆಯುವ ಕೈಗಾರಿಕಾ ಕೇಂದ್ರಗಳ ನಡುವೆ ರೈಲ್ವೆಗಳು ಸಂಪರ್ಕ ಏರ್ಪಡಿಸಿವೆ. ಸ್ವಿಟ್ಜóರ್ಲೆಂಡಿನ ರೈಲ್ವೆಗಳನ್ನು ಬೆಟ್ಟಗಳ ಕೆಳಗೆ ಸುರಂಗಗಳ ಮೂಲಕ ಹಾಕಲಾಗಿದೆ. ಬೆಟ್ಟಗಳ ಮೇಲೇರಿ ಹೋಗಲು ಕಡಿದಾದ ರೈಲ್ವೆಮಾರ್ಗಗಳನ್ನು ಹಾಕಿದ್ದಾರೆ. ಯುರೋಪಿನಲ್ಲಿ ಬಹು ಎತ್ತರವಾದ ಜಂಗ್ಫ್ರೋ ರೈಲ್ವೆನಿಲ್ದಾಣ ಸಮುದ್ರಮಟ್ಟದಿಂದ 11,465 ಅಡಿ ಎತ್ತರದಲ್ಲಿದೆ. ಭಾರತವನ್ನು ಆಳುತ್ತಿದ್ದ ಬ್ರಿಟಿಷರು ರೈಲ್ವೆಗಳನ್ನು ಆಡಳಿತದ ಅನುಕೂಲ ಮತ್ತು ಶಾಂತಿಪಾಲನೆಯ ದೃಷ್ಟಿಯಿಂದ ಹಾಕಿದ್ದರು. ಸ್ವಾತಂತ್ರ್ಯ ಲಭಿಸಿದ ಮೇಲೆ ಹೊಸ ರೈಲುಮಾರ್ಗಗಳನ್ನು ಹಲವು ರೀತಿಯ ಪಂಚವಾರ್ಷಿಕ ಯೋಜನೆಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ.
===ರೈಲ್ವೆ ರಸ್ತೆ===
ಹದಿನಾರನೆಯ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡಿನಲ್ಲಿ ಗಣಿಗಳಿಂದ ಕಲ್ಲಿದ್ದಿಲನ್ನು ಪಟ್ಟಣಗಳಿಗೆ ಸಾಗಿಸಲು ರಸ್ತೆಗಳ ಮೇಲೆ ಮರದ ಹಲಗೆಗಳನ್ನು ಹರಡಿ ಗಾಡಿಗಳ ಮೇಲೆ ಸಾಗಿಸುತ್ತಿದ್ದರು. ಒಂದು ಶತಮಾನದ ಬಳಿಕ ಮರದ ಚಕ್ರಗಳನ್ನು ಮರದ ಕಂಬಿಗಳ ಮೇಲೆ ಇಂಗ್ಲೆಂಡಿನಲ್ಲಿಯೂ ಜರ್ಮನಿಯಲ್ಲಿಯೂ ಓಡಿಸಿದರು. ಮರದ ಕಂಬಿಗಳು ಬೇಗ ಸವೆದು ಹೋಗುವುದನ್ನು ತಪ್ಪಿಸಲು ಅವುಗಳ ಮೇಲೆ ತೆಳುವಾದ ಕಬ್ಬಿಣದ ತಗಡುಗಳನ್ನು ಹೊದಿಸಬೇಕಾಯಿತು. ಆಗ ಮರದ ಚಕ್ರಗಳು ಬೇಗನೆ ಸವೆದು ಹೋಗತೊಡಗಿದುವು. ಇದರ ನಿವಾರಣೆಗಾಗಿ ಚಕ್ರಗಳನ್ನು ಕಬ್ಬಿಣದಿಂದ ಮಾಡಬೇಕಾಯಿತು. ಬಳಿಕ ಮರವನ್ನು ತೆಗೆದು ಕಂಬಿಗಳನ್ನೂ ಕಬ್ಬಿಣದಿಂದಲೇ ನಿರ್ಮಿಸಲಾಯಿತು. ಗಾಲಿಗಳು ಉರುಳಲು ಮೊದಲು ಕಂಬಿಗಳಿಗೆ ಅಂಚುಗಳನ್ನು ಕಟ್ಟಿದರು. ಈ ಅಂಚನ್ನು ಅನಂತರ ಗಾಡಿಯ ಚಕ್ರಕ್ಕೆ ವರ್ಗಾಯಿಸಲಾಯಿತು.
ರೈಲುಗಾಡಿಗಳನ್ನು ಮೊದಲಿಗೆ ಕುದುರೆಗಳು ಎಳೆಯುತ್ತಿದ್ದವು. ಕಂಬಿಗಳನ್ನು ಮರದ ಹಲಗೆಗಳ ಮೇಲೆ ಮೊಳೆಗಳನ್ನು ಹೊಡೆದು ಕೂರಿಸಿ ಹಲಗೆಗಳ (ಸ್ಲೀಪರ್ಸ್) ಕೆಳಗಡೆ ಕಲ್ಲಿನ ಜಲ್ಲಿಯ ತಳಪಾಯ ವನ್ನು ಕೊಟ್ಟು ಮೇಲೆ ಬೂದಿಯನ್ನು ಎರಚಿ ಕುದುರೆಗಳು ಓಡುವಂತೆ ವ್ಯವಸ್ಥೆ ಮಾಡಲಾಗಿತ್ತು.
ಇಪ್ಪತ್ತನೆಯ ಶತಮಾನದ ಕೊನೆಯ ದಶಕದ ರೈಲ್ವೆಯೂ ಬಹುಮಟ್ಟಿಗೆ ಹೀಗೆಯೇ ಇದೆಯಾದರೂ ಗಾಡಿಗಳನ್ನು ಎಳೆಯಲು ಡೀಸಲ್ ಇಲ್ಲವೆ ವಿದ್ಯುತ್ ಎಂಜಿನ್ನುಗಳನ್ನು ಬಳಸಿ, ಕಂಬಿಗಳನ್ನು ಉಕ್ಕಿನಿಂದ ಮಾಡಿ, ವಿದ್ಯುತ್ತನ್ನು ಅವುಗಳ ಮೂಲಕ ಸಾಗುವಂತೆ ಮಾಡಿರುತ್ತಾರೆ. ಸುಂದರ ಆಕಾರವನ್ನು ಹೊಂದಿದ, ಒಳಗಡೆ ಹವಾನಿಯಂತ್ರಿತವಾದ ಗಾಡಿಗಳನ್ನು ಡೀಸಲ್ ಅಥವಾ ವಿದ್ಯುತ್ ಎಂಜಿನ್ನುಗಳು ಒಂದು ಭೂಖಂಡದಿಂದ ಇನ್ನೊಂದಕ್ಕೆ ಸಾಗಿಸುತ್ತವೆ. ಫ್ರಾನ್ಸಿನಲ್ಲಿ ಬಳಕೆಯಲ್ಲಿರುವ ಟಿ.ಜಿ.ವಿ. ಮತ್ತು ಜಪಾನಿನಲ್ಲಿ ಬಳಕೆಯಲ್ಲಿರುವ ಬುಲೆಟ್ ಟ್ರೈನುಗಳು ಅತ್ಯಂತ ವೇಗದ ಟ್ರೈನುಗಳು. ಅವು ಗಂಟೆಗೆ 200 ಕಿಮೀ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ.
ರೈಲುರಸ್ತೆ ಬಳಕೆಗೆ ಬಂದ ಬಳಿಕ ಕೊಂಚಕಾಲ ರಸ್ತೆಗಳ ಮತ್ತು ನಾಲೆಗಳ ಮೂಲಕ ಸಾಗಣೆಯ ಬೆಳೆವಣಿಗೆ ನಿಂತು ಹೋಗುವ ಆತಂಕ ಮೂಡಿತು. ಆದರೆ ಮೋಟರು ಗಾಡಿಗಳು, ಯಂತ್ರಶಕ್ತಿಯಿಂದ ಚಲಿಸುವ ನಾಲೆಯ ದೋಣಿಗಳು ಬಳಕೆಗೆ ಬಂದ ಬಳಿಕ ಮೂರೂ ವ್ಯವಸ್ಥೆಗಳೂ ಯಥೋಚಿತವಾಗಿ ಅಭಿವೃದ್ಧಿಗೊಂಡವು.
ಉತ್ತರ ಅಮೆರಿಕ, ಬ್ರಿಟನ್ ಮತ್ತು ಪಶ್ಚಿಮ ಯುರೋಪಿನ ರೈಲ್ವೆ ವ್ಯವಸ್ಥೆಗಳು ಸಾಕಷ್ಟು ಪ್ರವರ್ಧಮಾನಕ್ಕೆ ಬಂದಿವೆ. ಪ್ರಪಂಚದ ಇತರ ಪ್ರದೇಶಗಳಲ್ಲಿ ರೈಲ್ವೆಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ.
ಕಾಡುಮೇಡುಗಳಿಂದ ಆವೃತವಾಗಿರುವ ಭೂಭಾಗದಲ್ಲಿ ಎರಡು ನಗರಗಳ ನಡುವೆ ಸಮರ್ಪಕವಾದ ರೈಲ್ವೆದಾರಿಯನ್ನು ನಿಶ್ಚಯಿಸುವುದೇ ಕಷ್ಟದ ಕೆಲಸ. ಅದಕ್ಕಾಗಿ ಭೂನಕಾಸೆಗಳು (ಟೋಪೊ ಷೀಟ್ಸ್) ಇದ್ದರೂ ನುರಿತ ಎಂಜಿನಿಯರುಗಳಿಂದ ಪರಿಶೀಲನೆ ಮತ್ತು ಸರ್ವೇಕ್ಷಣೆ ಅಗತ್ಯ. ಇದರ ಜೊತೆಗೆ ಆ ಪ್ರದೇಶ ಪರಿಚಯವಿರುವ ಮಾರ್ಗದರ್ಶಿಯ ಸಹಾಯವೂ ಅನಿವಾರ್ಯ. ಬೆಟ್ಟಗಳ ಮಧ್ಯೆ ರಸ್ತೆಗಳೂ ಕೆಲವು ಕಡೆ ಇರಬಹುದು. ಅವನ್ನು ಅನುಸರಿಸಿಕೊಂಡು ಹೋಗುವ ಸಂದರ್ಭಗಳಲ್ಲಿ ರೈಲ್ವೆದಾರಿಯ ಇಳಿಜಾರು ಮುಂದೆ ಮಿತಿಯನ್ನು ಮೀರುವ ಸಾಧ್ಯತೆ ಇರುತ್ತದೆ. ಪೂರ್ವಭಾವಿ ಪರಿಶೀಲನೆ ಮತ್ತು ಸರ್ವೇಕ್ಷಣೆಗಳು ನಡೆದು ಅಂತಿಮವಾಗಿ ಸೂಚಿಸಿರುವ ಬೇರೆ ಬೇರೆ ದಾರಿಗಳ ಮೇಲೆ ಸರ್ವೇಕ್ಷಣೆ ಪ್ರಾರಂಭವಾಗುತ್ತದೆ. ರೈಲು ಹಳಿಗಳನ್ನು ಹಾಕಬೇಕಾದ ದಾರಿಯನ್ನು ನಿಶ್ಚಯಿಸಿ ಅದರ ಮೇಲೆ ಉದ್ದಕ್ಕೂ ಇಳಕಲು ಮತ್ತು ತಿರುವುಗಳನ್ನು ಗುರುತುಮಾಡಲಾಗುತ್ತದೆ.
ರೈಲುರಸ್ತೆಯ ನಿರ್ಮಾಣಕ್ಕಾಗಿ ನಡೆಯುವ ಸರ್ವೇಕ್ಷಣೆಯಲ್ಲಿ ತಿಯೋಡಲೈಟಿನ ಸಹಾಯದಿಂದ ತಿರುವುಗಳನ್ನು ಗುರುತುಮಾಡುತ್ತಾರೆ. ಈ ತಿರುವುಗಳಲ್ಲಿ ಹೊರಗಡೆಯ ಕಂಬಿ ಒಳಗಡೆಯದಕ್ಕಿಂತ ಕೊಂಚ ಎತ್ತರವಾಗಿರಬೇಕಾಗುತ್ತದೆ. ಈ ಎತ್ತರ ರೈಲುಗಾಡಿ ಚಲಿಸುವ ವೇಗಕ್ಕೆ ಅನುಗುಣವಾಗಿರುತ್ತದೆ. ಎತ್ತರವಿರುವ ಈ ಸನ್ನಿವೇಶಕ್ಕೆ ಸೂಪರ್ ಎಲಿವೇಷನ್ ಎಂದು ಹೆಸರು.
ಬೆಟ್ಟಗಳ ಕೆಳಗೆ ಹೋಗುವ ರೈಲುದಾರಿಗಳೂ ಕೆಲವು ವೇಳೆ ನೆಲದ ಕೆಳಗಿನ ಸುರಂಗಗಳಲ್ಲಿ ನೇರವಾಗಿ ಹೋಗುತ್ತವೆ. 1958ರಲ್ಲಿ ಆಲ್ಪ್ಸ್ಬೆಟ್ಟವನ್ನು ಮಾಂಟ್ ಸೆನಿಸ್ ಎಂಬ ಸುರಂಗದ ಮೂಲಕ ಕೊರೆದರು. ಈ ಸುರಂಗದ ಉದ್ದ 8ಮೈಲುಗಳು. ಇದು ಇಟಲಿ ಮತ್ತು ಫ್ರಾನ್ಸ್ಗಳನ್ನು ಸೇರಿಸುತ್ತದೆ. ಭಾರತದ ಕರ್ನಾಟಕ ರಾಜ್ಯದ ಹಾಸನ ಮತ್ತು ಮಂಗಳೂರು, ಮಂಗಳೂರು ಮತ್ತು ಮುಂಬೈಗಳ ನಡುವಿನ [[ಕೊಂಕಣ]] ರೈಲುಮಾರ್ಗಗಳು ಅನೇಕ ಸುರಂಗಗಳ ಮೂಲಕ ಹಾದುಹೋಗುತ್ತವೆ.
ಜೌಗುಪ್ರದೇಶಗಳಲ್ಲಿ ರೈಲುಹಳಿಗಳನ್ನು ತೆಗೆದುಕೊಂಡು ಹೋಗುವುದು ಇನ್ನೊಂದು ರೀತಿಯ ಕಷ್ಟದಾಯಕ ಕೆಲಸ. ಜೌಗುನೆಲದ ಮೇಲೆ ಮರದ ಕೊಂಬೆಗಳನ್ನಿಟ್ಟು ಕುರುಚಲು ಗಿಡಗಳನ್ನು ಸಂದುಗಳಲ್ಲಿ ತುಂಬಿ, ಮೇಲುಭಾಗದಲ್ಲಿ ಬೇಲಿಗಳನ್ನು ನಿರ್ಮಿಸಿ ನಡುವಿನ ಜಾಗವನ್ನು ಕಲ್ಲಿನ ಬಂಡೆ, ಜಲ್ಲಿ ಮತ್ತು ಗ್ರ್ಯಾವೆಲ್ಲಿನಿಂದ ತುಂಬಬೇಕಾಯಿತು. ಕೆನಡ ಮತ್ತು ಸೈಬೀರಿಯಗಳಲ್ಲಿ ದಾರಿಗೆ ಉದ್ದವಾಗಿಯೂ ಅಡ್ಡವಾಗಿ ಯೂ ದೊಡ್ಡಮರದ ದಿಮ್ಮಿಗಳನ್ನು ಜೋಡಿಸಿ ತೆಪ್ಪಗಳನ್ನು ಕಟ್ಟುತ್ತಾರೆ. ಅವುಗಳ ಮೇಲೆ ಮರದ ಕೊಂಬೆಗಳು, ಬಂಡೆಗಳು ಮತ್ತು ಗ್ರ್ಯಾವೆಲ್ಲನ್ನು ವರಸೆ ವರಸೆಯಾಗಿ ತುಂಬುತ್ತಾರೆ. ಮರದ ದಿಮ್ಮಿಗಳು ಸದಾಕಾಲ ನೀರಿನಲ್ಲೇ ಇದ್ದಾಗ ಕೆಡುವುದಿಲ್ಲ. ಒಣಗಿದಾಗ ಅದರ ಬಳಕೆ ತಗ್ಗುತ್ತದೆ.
ಉತ್ತರ ಅಮೆರಿಕದ ಕಾಲೊರಾಡೋ ರಾಜ್ಯದಲ್ಲಿ ರೈಲುಹಳಿಗಳನ್ನು ನಿರ್ಮಿಸುವುದು ಒಂದು ಕಾಲಕ್ಕೆ ಬಲುಕಷ್ಟವಾಗಿತ್ತು. ಸ್ವಿಟ್ಜ಼ರ್ಲೆಂಡಿನಲ್ಲಿ 13,000 ಅಡಿಗಳಿಗೂ ಹೆಚ್ಚು ಎತ್ತರದ ಬೆಟ್ಟಗಳಿರುವಂತೆಯೇ ಅವನ್ನೂ ಮೀರಿದ ಬೆಟ್ಟಗಳು ಕಾಲೊರಾಡೋದಲ್ಲಿ ಇವೆ. ಇದರ ಜೊತೆಗೆ ಕಣಿವೆಗಳು ಇನ್ನೂ ಎತ್ತರದಲ್ಲಿವೆ. ಒಂದು ಕಮರಿಯ ಬಳಿಕ ಒಂದು ಬೆಟ್ಟ ಎದುರಾಗಿ 13 ಮೈಲುಗಳ ಉದ್ದದ ರೈಲುದಾರಿಯಲ್ಲಿ 30 ಸುರಂಗಗಳನ್ನೂ ನಡುವಿನ ಕಮರಿಗಳಿಗೆ ಅಡ್ಡಲಾಗಿ ಬೃಹತ್ ಸೇತುವೆಗಳನ್ನೂ ನಿರ್ಮಿಸಬೇಕಾಯಿತು.
===ರೈಲ್ವೆ ಎಂಜಿನ್ನುಗಳ ಬೆಳೆವಣಿಗೆ===
ಕುದಿಪಾತ್ರೆಗಳನ್ನು (ಬಾಯ್ಲರ್ಸ್) ಮೊದಲಿಗೆ ಕಲ್ಲಿನಿಂದ ಮಾಡುತ್ತಿದ್ದರು. ಹೀಗಾಗಿ ಆವಿಯ ಒತ್ತಡ ಹೆಚ್ಚಾಗುವುದು ಸಾಧ್ಯವಾಗುತ್ತಿರಲಿಲ್ಲ. ಕಬ್ಬಿಣದಿಂದ ಕುದಿಪಾತ್ರೆಗಳನ್ನು ನಿರ್ಮಿಸಿ ರಿವಿಟ್ಟುಗಳನ್ನು ಬಳಸಿ ಜೋಡಿಸಿದ ಬಳಿಕ ಒತ್ತಡ ಹೆಚ್ಚಾಗು ವುದು ಕಂಡುಬಂತು. ಮೊತ್ತಮೊದಲ ಕುದಿಪಾತ್ರೆಯನ್ನು ರಿಚರ್ಡ್ ಟ್ರೆವಿತಿಕ್ 1800ರಲ್ಲಿ ತಯಾರಿಸಿದ.
ನೀರಿನಿಂದ ಸುತ್ತುವರಿದ ಅನೇಕ ಕೊಳವೆಗಳ ಮೂಲಕ ಬೆಂಕಿಯ ಜ್ವಾಲೆ ಸಾಗಿ ಕುದಿಪಾತ್ರೆ ಕಾಯುತ್ತಿತ್ತು. ಒಲೆಯ ಸುತ್ತಲಿನ ಆವರಣದಲ್ಲಿ ಹೂಡಿರುವ ನೂರಾರು ಉಕ್ಕಿನ ಕೊಳವೆಗಳನ್ನು ನೀರುಸುತ್ತಿ ಹರಿದು ಉಷ್ಣವನ್ನು ಹೀರಿಕೊಳ್ಳುವ ಏರ್ಪಾಡು ಇದಾಗಿತ್ತು. ಬಳಿಕ ಆವಿ ಹೊಗೆಗೂಡಿನಲ್ಲಿ ವೇಗವಾಗಿ ಹೊರಹೋದಾಗ ಹಿಂಬದಿಯಿಂದ ಶುದ್ಧಗಾಳಿ ಒಳಕ್ಕೆ ನುಗ್ಗಿ ಬೆಂಕಿಯನ್ನು ಮತ್ತಷ್ಟು ಪ್ರಜ್ವಲಿಸುತ್ತದೆ.
ಆವಿ ಪ್ರತಿಯೊಂದು ಸಲವೂ ಸಿಲಿಂಡರನ್ನು ತುಂಬಿಕೊಳ್ಳುವುದನ್ನು ತಪ್ಪಿಸಲು ಜೇಮ್ಸ್ ವಾಟ್ ಎಂಬವ ಸ್ವಲ್ಪದೂರ ಚಲಿಸಿದ ಬಳಿಕ ಆವಿಯನ್ನು ನಿಲ್ಲಿಸಿ ಅದು ಹಿಗ್ಗುವ ಬಲದಿಂದ ಕೊನೆಯ ತನಕವೂ ಸಾಗುವಂತೆ ಮಾಡಿ ಅನಂತರ ಕಂಡೆನ್ಸರಿನೊಳಕ್ಕೆ ಬರುವಂತೆ ಮಾಡಿದ. ಇಂಥ ಕಂಡೆನ್ಸರ್ 1765ರಲ್ಲಿ ನಿರ್ಮಾಣಗೊಂಡಿತು. ಅಧಿಕ ಒತ್ತಡ ತನ್ನ ಕೆಲಸ ನಿರ್ವಹಿಸಬೇಕಾದರೆ ಆವಿ ನಿರ್ವಾತ ಸ್ಥಳಕ್ಕೆ ಹೋಗ ಬೇಕಾಯಿತು. ಇದು ಕಂಡೆನ್ಸರಿನಿಂದ ಸಾಧ್ಯವಾಯಿತು.
ವಿಲಿಯಮ್ ನಿಕಲ್ಸನ್ ಎಂಬ ಎಂಜಿನಿಯರ್ 1814ರಲ್ಲಿ ಎಂಜಿನ್ನಿನ ಹೊಗೆಗೂಡಿನಲ್ಲಿ ಪೋಲಾಗುತ್ತಿದ್ದ ಆವಿಯನ್ನು ಉಳಿಸಲು ಕಾಂಪೌಂಡ್ ಎಂಜಿನ್ ಎಂಬ ಯಂತ್ರವನ್ನು ನಿರ್ಮಿಸಿದ. ಇದರ ಸಲುವಾಗಿ ಅಧಿಕ ಒತ್ತಡದ ಆವಿ ಒಂದು ಸಣ್ಣ ಸಿಲಿಂಡರಿನಲ್ಲಿ ಆಂಶಿಕವಾಗಿ ಹಿಗ್ಗುವುದು ಸಾಧ್ಯವಾಯಿತು. ಇಲ್ಲಿಂದ ಮುಂದೆ ಮತ್ತೊಂದು ದೊಡ್ಡ ಸಿಲಿಂಡರಿ ನೊಳಕ್ಕೆ ಪ್ರವೇಶಿಸಿ ಮತ್ತಷ್ಟು ಹಿಗ್ಗುವುದೂ ಸಾಧ್ಯವಾಯಿತು. ಉಗಿಎಂಜಿನ್ನಿನಲ್ಲಿ ಕಲ್ಲಿದ್ದಲಿನಿಂದಾದ ಬೆಂಕಿಯಿಂದ ಕುದಿಪಾತ್ರೆಯೊಳ ಗಿರುವ ನೀರು ಮರಳುತ್ತದೆ. ಆಗ ಉತ್ಪತ್ತಿಯಾದ ಆವಿ ಕೊಂತಗಳ ಮೇಲೆ ಒತ್ತಡವನ್ನು ಹೇರಿ ಅದು ಹಿಂದಕ್ಕೂ ಮುಂದಕ್ಕೂ ಚಲಿಸುವಂತೆ ಮಾಡುತ್ತದೆ. ಈ ಚಲನೆಯಿಂದಾಗಿ ಎಂಜಿನ್ನಿನ ಚಕ್ರಗಳು ತಿರುಗುತ್ತವೆ. ಎಂಜಿನ್ ಮುಂದೆ ಸಾಗಿದಾಗ ಅದಕ್ಕೆ ಲಗತ್ತಾಗಿರುವ ಇತರ ಬೋಗಿಗಳೂ ಮುಂದೆ ಚಲಿಸುತ್ತವೆ.
ಕುದಿಪಾತ್ರೆಯಿಂದ ಹೊರಡುವ ಆವಿ ಎಂಜಿನ್ನಿನ ಸಿಲಿಂಡರುಗಳಿಗೆ ಹೋಗುವ ಮುಂಚೆ ಸೂಪರ್ಹೀಟರ್ ಎಂಬ ಭಾಗದ ಮೂಲಕ ಹರಿಯುತ್ತದೆ. ಇಲ್ಲಿ ಆವಿಯ ಉಷ್ಣತೆ 6000ಈ - 7000ಈ ವರೆಗೂ ಇರುತ್ತದೆ. ಇದರಿಂದ ಆವಿಯಲ್ಲಿ ಇರಬಹುದಾದ ನೀರೆಲ್ಲ ಸಂಪೂರ್ಣ ವಾಗಿ ಕಾದು ಆವಿಯಾಗುತ್ತದೆ. ಈ ಆವಿ ಮುಂದೆ ಸಿಲಿಂಡರಿನೊಳಕ್ಕೆ ಹೋಗುತ್ತದೆ. ಸಿಲಿಂಡರಿನ ಎರಡು ಕೊನೆಯಲ್ಲಿಯೂ ಮುಚ್ಚಿದ ಒಂದು ಕೊಳಾಯಿ ಇರುತ್ತದೆ. ಕೊಂತ ಅದರೊಳಗಡೆ ಇದ್ದು ಹಿಂದಕ್ಕೂ ಮುಂದಕ್ಕೂ ಚಲಿಸುವಂತಿರುತ್ತದೆ. ಅದು ಆವಿಯು ಸೋರದ ಹಾಗೆ ಕೊಳಾಯಿಯ ಪಕ್ಕಗಳಿಗೆ ಬಿಗಿಯಾಗಿ ಹೊಂದಿಕೊಂಡಿರುತ್ತದೆ. ಕೊಂತಕ್ಕೆ ಒಂದು ದಂಡವನ್ನು ಸೇರಿಸಿರುತ್ತಾರೆ. ಅದನ್ನು ಒಂದು ಕೊನೆಯಲ್ಲಿ ವಕ್ರದಂಡದ (ಕ್ರ್ಯಾಂಕ್ ಷಾಫ್ಟ್) ಮೂಲಕ ಮುಂದೆ ನೂಕುವ ಚಕ್ರಗಳಿಗೂ ಜೋಡಿಸಿರುತ್ತಾರೆ. ಬೆಂಕಿಯಿಂದ ನೀರು ಕಾದು ಆವಿ ಉಂಟಾಗಿ, ಆವಿಯ ಒತ್ತಡ ಕೊಂತವನ್ನು ಸಿಲಿಂಡರಿನೊಳಕ್ಕೆ ಹಿಂದೂ ಮುಂದೂ ಚಲಿಸುತ್ತದೆ. ಸಿಲಿಂಡರ್ನ ಒಂದು ಕೊನೆಯಿಂದ ಆವಿ ಒಳಕ್ಕೆ ಬಂದಾಗ ಕೊಂತ ಇನ್ನೊಂದು ಕೊನೆಗೆ ಚಲಿಸುತ್ತದೆ. ಕವಾಟಗಳ ಜೋಡಣೆಯಿಂದ ಸಕಾಲದಲ್ಲಿ ಆವಿಯನ್ನು ನಿಲ್ಲಿಸಿ ಹೊಗೆಗೂಡಿಗೆ ಹೋಗುವಂತೆ ಮಾಡುತ್ತಾರೆ. ಬಳಿಕ ಆವಿಯನ್ನು ಸಿಲಿಂಡರಿನ ಇನ್ನೊಂದು ಕೊನೆಯಿಂದ ಒಳಕ್ಕೆ ಬಿಡುತ್ತಾರೆ. ಆಗ ಕೊಂತದ ಒಂದು ಆವರ್ತನೆ ಮುಗಿದು ಚಕ್ರಗಳು ಒಂದು ಸುತ್ತು ಸುತ್ತುತ್ತವೆ. ಆವಿಯನ್ನು ಒಳಗೆ ಬಿಡುವುದಕ್ಕೂ ಹೊರಗೆ ಬಿಡುವುದಕ್ಕೂ ಜಾರುವ ಕವಾಟವನ್ನು ಉಪಯೋಗಿಸುತ್ತಾರೆ.
ಎಂಜಿನ್ನು ಚಲಿಸುವಾಗ ಕಂಬಿಗಳನ್ನು ಬಿಗಿಯಾಗಿ ಹಿಡಿಯುವಂತೆ ಒಂದೊಂದು ಕಡೆಗೆ ಮೂರರಂತೆ ಜೋಡಿಸಿದ ಆರು ಚಕ್ರಗಳಿರುತ್ತವೆ. ಭಾರದ ಹೊರೆಯನ್ನು ಸಾಗಿಸುವ ಎಂಜಿನ್ನುಗಳಿಗೆ ಎಂಟು ಚಕ್ರಗಳಿರುತ್ತವೆ. ಕೆಲವು ಎಂಜಿನ್ನುಗಳ ಮುಂಭಾಗದಲ್ಲಿ ನಾಲ್ಕು, ಮಧ್ಯದಲ್ಲಿ ಆರು ಮತ್ತು ಹಿಂಭಾಗದಲ್ಲಿ ಎರಡು ಚಕ್ರಗಳಿರುತ್ತವೆ. ಇದನ್ನು 4-6-2 ಎಂಬ ಪ್ರತೀಕದಿಂದ ಗುರುತಿಸುತ್ತಾರೆ. ಎಂಜಿನ್ನಿನಲ್ಲಿ ಕೊಂತದ ಕವಾಟಗಳು, ಪಾಪೆಟ್ ಕಪಾಟಗಳು ಎಂಬ ಎರಡು ಬಗೆಯ ದ್ವಾರಗಳಿರುತ್ತವೆ.
ಕುದಿಪಾತ್ರೆಯ ಒತ್ತಡವನ್ನು ಚದರ ಅಂಗುಲಕ್ಕೆ ಇಂತಿಷ್ಟು ಪೌಂಡುಗಳು ಎಂದು ಲೆಕ್ಕ ಹಾಕುತ್ತಾರೆ. ಒತ್ತಡ ಹೆಚ್ಚಾದಷ್ಟು ಕುದಿಪಾತ್ರೆಯ ರಚನೆ ಕೂಡ ಹೆಚ್ಚು ಸುಭದ್ರವಾಗಿರಬೇಕಾಗುತ್ತದೆ.
ಪ್ರಯಾಣಿಕರ ಗಾಡಿಗಳಲ್ಲಿ ಬಿರಿಗಳು ಸ್ವಯಂಚಲಿಯಾಗಿ ನಿರ್ವಾತತತ್ತ್ವದ ರೀತ್ಯ ಕೆಲಸ ನಿರ್ವಹಿಸುತ್ತವೆ. ಇದಲ್ಲದೆ ಎಂಜಿನ್ನಿನ ಚಾಲಕ ಇಡೀ ರೈಲುಗಾಡಿಗೆ ಬಿರಿಯನ್ನು ಹಾಕಿ ನಿಲ್ಲಿಸಲೂಬಹುದು.
ಮುಂಬೈನಗರದಂಥ ಮಹಾನಗರಗಳಲ್ಲಿ ಉಪನಗರಗಳು ಬೆಳೆದಿವೆ ಯಾಗಿ ಅವುಗಳ ನಡುವೆ ವಿದ್ಯುಚ್ಚಾಲಿತ ರೈಲು ಗಾಡಿಗಳು ಚಲಿಸುತ್ತವೆ. ವಿದ್ಯುತ್ ರೈಲುಗಳು ಉಗಿಬಂಡಿಗಿಂತಲೂ ವೇಗವಾಗಿ ಚಲಿಸುವುದರಿಂದ ಪ್ರಯಾಣದ ಅವಧಿ ಸಾಕಷ್ಟು ಕಡಿಮೆಯಾಗುವುದಿದೆ. ಈಚೆಗೆ ಡೀಸಲ್ನಿಂದ ಕೆಲಸ ಮಾಡುವ ಇಲ್ಲವೆ ವಿದ್ಯುತ್ತಿನಿಂದ ಚಲಿಸುವ ಎಂಜಿನ್ನುಗಳು ದೊಡ್ಡ ನಗರಗಳಲ್ಲಿ ಬಳಕೆಗೆ ಬರುತ್ತಿವೆ. ಡೀಸಲ್ ಎಂಜಿನ್ನಿನಲ್ಲಿರುವ ವಿದ್ಯುಜ್ಜನಕದಿಂದ ವಿದ್ಯುತ್ತನ್ನು ಉತ್ಪತ್ತಿಮಾಡಿಕೊಂಡು ವಿದ್ಯುತ್ತಿನ ಮೋಟರುಗಳಿಂದ ಎಂಜಿನ್ನು ಚಲಿಸುವಂತೆ ಮಾಡುವುದಿದೆ. ಇದು ಒಂದು ವಿದ್ಯುತ್ಕೇಂದ್ರವೇ ಚಕ್ರಗಳ ಮೇಲೆ ಸಾಗಿಸಿದಂತೆ ಆಗುತ್ತದೆ.
ರೈಲ್ವೆ ಎಂಜಿನ್ನುಗಳನ್ನು ಅನೇಕ ರೀತಿಗಳಲ್ಲಿ ವರ್ಗೀಕರಿಸಲಾಗಿದೆ. ಬಳಸುವ ಶಕ್ತಿಗೆ ಅನುಗುಣವಾಗಿ ಆವಿ, ವಿದ್ಯುತ್ ಅಥವಾ ಡೀಸಲ್ ಎಂಜಿನ್ನುಗಳು ಎಂತಲೂ ಬಳಸುವ ಇಂಧನಕ್ಕೆ ಅನುಗುಣವಾಗಿ ಕಲ್ಲಿದ್ದಲು, ಎಣ್ಣೆ ಅಥವಾ ಪೆಟ್ರೋಲು ಎಂಜಿನ್ನುಗಳು ಎಂತಲೂ ಶಕ್ತಿಯ ಉತ್ಪಾದನೆಗೆ ಅನುಗುಣವಾಗಿ ಆವಿಯ ಟರ್ಬೈನ್, ಅನಿಲದ ಟರ್ಬೈನ್ ಎಂತಲೂ ಕರೆಯಲಾಗಿದೆ. ಕಲ್ಲಿದ್ದಲಿನ ಉಪಯೋಗ ಕಡಿಮೆಯಾಗಬೇಕಾದರೆ ಚಲಿಸುವ ರೈಲುಗಾಡಿಗೆ ಗಾಳಿಯ ನಿರೋಧ ತಗ್ಗಬೇಕು. ಇದಕ್ಕಾಗಿ ಎಂಜಿನನ್ನು ಮೀನಿನ ಆಕಾರದಲ್ಲಿ ನಿರ್ಮಿಸಿರುತ್ತಾರೆ. ಕಡಿಮೆ ಖರ್ಚಿನಲ್ಲಿ ರೈಲುಗಾಡಿಯನ್ನು ನಡೆಸುವುದರಲ್ಲಿ ಹಲವು ಮಾರ್ಪಾಡುಗಳು ನಡೆದಿವೆ. 1906ರಲ್ಲಿಯೇ ಒತ್ತಡವನ್ನೂ ಉಷ್ಣತೆಯನ್ನೂ ಹೆಚ್ಚಿಸುವ ಪದ್ಧತಿ ಬಂದಿತ್ತು. ಆವಿಯಿಂದ ಚಲಿಸುವ ಎಂಜಿನ್ನಿನಲ್ಲಿ ಉಷ್ಣತೆ 3500ಅ ಯಿಂದ 4500ಅ ವರೆಗೂ ಇರುತ್ತದೆ. ಈಗೀಗ ಕಲ್ಲಿದ್ದಿಲಿನ ಉಪಯೋಗ ಕಡಿಮೆಯಾಗಿದೆ. ಕಾಸಿದ ಅನಿಲಗಳನ್ನು ಬಾಯ್ಲರ್ ಕೊಳವೆಗಳಿಗೆ ಕಳುಹಿಸುವ ಮೊದಲು ಬೆಂಕಿಯಿಂದ ಮತ್ತೆ ಕಾಯಿಸುತ್ತಾರೆ. ಸಂಯುಕ್ತ ಎಂಜಿನ್ನಿನಲ್ಲಿ ಹೆಚ್ಚಿನ ಒತ್ತಡದ ಸಿಲಿಂಡರುಗಳಿಂದ ಆವಿಯನ್ನು ದೊಡ್ಡ ಅಳತೆಯ ಕಡಿಮೆ ಒತ್ತಡದ ಸಿಲಿಂಡರುಗಳಿಗೆ ಬಿಡುತ್ತಾರೆ. ದೊಡ್ಡ ಎಂಜಿನ್ನುಗಳಲ್ಲಿ ಮೂರರಿಂದ ನಾಲ್ಕು ಸಿಲಿಂಡರುಗಳಿರುತ್ತವೆ.
ಇಂಗ್ಲೆಂಡಿನಲ್ಲಿ ಎಂಜಿನ್ನಿನ ತೂಕ 105 ಟನ್ನಿನವರೆಗೂ ನೀರಿನ ತೊಟ್ಟಿ (ಟೆಂಡರ್) 62 ಟನ್ನಿನವರೆಗೂ ಇರುತ್ತದೆ. ಉತ್ತರ ಅಮೆರಿಕದಲ್ಲಿ ಆವಿಯ ಎಂಜಿನ್ನಿನ ತೂಕ 300 ಟನ್ನಿನವರೆಗೂ ಡೀಸಲ್ ಎಂಜಿನ್ನಿನ ಅಶ್ವಸಾಮಥ್ರ್ಯ 6000ದ ವರೆಗೂ ಇರುತ್ತದೆ. ಇಂಗ್ಲೆಂಡಿನಲ್ಲಿ ಆವಿಯ ಎಂಜಿನ್ನಿನ ಪರಮಾವಧಿ ವೇಗ ಗಂಟೆಗೆ 126 ಮೈಲುಗಳು. ಫ್ರಾನ್ಸಿನಲ್ಲಿ ವಿದ್ಯುತ್ತಿನಿಂದ ಚಲಿಸುವ ರೈಲುಗಾಡಿಯ ವೇಗ ಗಂಟೆಗೆ 150 ಮೈಲುಗಳನ್ನೂ ಮೀರಿರುತ್ತದೆ. ಹಿಂದೆ ಸಂಯುಕ್ತ ಸಂಸ್ಥಾನಗಳಲ್ಲಿ ಆವಿಯ ರೈಲುಗಾಡಿಗಳೂ ನಾಲ್ಕು ಗಂಟೆಗೆ ಸರಾಸರಿ 84 ಮೈಲುಗಳ ವೇಗದಲ್ಲಿ ಓಡುತ್ತಿದ್ದುವು.
ರೈಲುಪ್ರಯಾಣದ ಸುರಕ್ಷತೆಗೆ ಬೇಕೆನಿಸಿದಾಗ ರೈಲನ್ನು ನಿಲ್ಲಿಸುವ ಬಿರಿಗಳಿರಬೇಕು. ಅವು ಆದಷ್ಟು ಕ್ಷಿಪ್ರವಾಗಿ ಹಿಡಿಯಬೇಕಾಗುತ್ತದೆ. 1868ರಲ್ಲಿ ಜಾರ್ಜ್ ವೆಸ್ಟಿಂಗ್ಹೌಸ್ ಎಂಬಾತನ ಒತ್ತಡದ ಗಾಳಿಯ ಬಿರಿಯ ಉಪಜ್ಞೆಯಿಂದ ಬಲು ಅನುಕೂಲವಾಯಿತು. ಆ ಬಳಿಕ ತಂತಾನೇ ಹಿಡಿಯುವ ನಿರ್ವಾತ ಬಿರಿ (ವ್ಯಾಕ್ಯೂಮ್ ಬ್ರೇಕ್) ಬಳಕೆಗೆ ಬಂತು. ಈ ಬಿರಿಗಳನ್ನು ಅದುಮುವಾಗ ವಿಶೇಷವಾದ ಶಕ್ತಿಯ ವ್ಯಯವಾಗುತ್ತದೆ. ಗಂಟೆಗೆ 60 ಮೈಲುಗಳ ವೇಗದಲ್ಲಿ ಓಡುತ್ತಿರುವ ರೈಲುಗಾಡಿಯನ್ನು ನಿಲ್ಲಿಸಲು ಬೇಕಾಗುವ ಶಕ್ತಿಯಾದರೋ ಇಡೀ ರೈಲುಗಾಡಿಯನ್ನೇ 120 ಅಡಿ ಎತ್ತರಕ್ಕೆ ಎತ್ತಬಹುದೆಂದು ಅಂದಾಜಾಗಿತ್ತು.
ರೈಲ್ವೆ ಎಂಜಿನ್ನುಗಳು, ಗೂಡ್ಸ್ಗಾಡಿಗಳು ಮತ್ತು ಪ್ರಯಾಣಿಕರ ಗಾಡಿಗಳನ್ನು ನೋಡಿಕೊಳ್ಳುವ ತಂತ್ರಜ್ಞಾನ ಕೆಲಸ ಬಲು ಜವಾಬ್ದಾರಿ ಯದ್ದು. ಎಂಜಿನ್ನುಗಳನ್ನು ದುರಸ್ತುಗೊಳಿಸುವ ಕಾರ್ಯಾಗಾರಗಳಲ್ಲಿ (ವರ್ಕ್ಷಾಪ್ಸ್) ಕ್ರೇನುಗಳು, ಹಾಯಿಸ್ಟುಗಳು ಕುಲುಮೆಗಳು, ಆವಿಯ ಕೊಡತಿಗಳೂ ಇದ್ದು ಇಡೀ ವ್ಯವಸ್ಥೆಯೇ ಒಂದು ಭಾರಿ ಕೈಗಾರಿಕೆಯಂತೆ ಇರುತ್ತದೆ.
ಪ್ರಯಾಣಿಕರನ್ನು ಸಾಮಾನುಗಳನ್ನು ಸಾಗಿಸುವುದು, ರೈಲುದಾರಿಗಳ ನಿಯಂತ್ರಣ, ರೈಲು ನಿಲ್ದಾಣಗಳು ಮತ್ತು ಪ್ಲ್ಯಾಟ್ಫಾರಮ್ಮುಗಳು ಇವುಗಳ ನಿರ್ವಹಣೆ ಸಾರಿಗೆ ವಿಭಾಗದ ಜವಾಬ್ದಾರಿ. ದೊಡ್ಡ ನಿಲ್ದಾಣಗಳಲ್ಲಿ, ಜಂಕ್ಷನ್ನುಗಳಲ್ಲಿ ರೈಲ್ವೆ ಇನ್ಸ್ಪೆಕ್ಟರುಗಳು ರೈಲಿನ ಒಂದು ಕೊನೆಯಿಂದ ಇನ್ನೊಂದರವರೆಗೂ ಹೋಗಿ ಚಕ್ರಗಳು, ಅಚ್ಚುಗಳು, ಬಿರಿಗಳು ಮತ್ತು ಇತರ ಚಲಿಸುವ ಭಾಗಗಳನ್ನು ಪರೀಕ್ಷಿಸಿ ದೋಷಗಳು ಕಂಡ ಕೂಡಲೆ ಸರಿಪಡಿಸುತ್ತಾರೆ.
ರೈಲುದಾರಿಗಳು ಕೆಲವು ಕಡೆಗಳಲ್ಲಿ ಪ್ರಯಾಣಿಕರನ್ನೂ ಸಾಮಾನು ಗಳನ್ನೂ ಸಾಗಿಸಲು ಮೋಟರುವಾಹನಗಳ ಸಹಕಾರವನ್ನು ಪಡೆದುಕೊಂಡಿವೆ. ಹಾಗೆಯೇ ಸಮುದ್ರದ ಮೇಲೆ, ನದಿಗಳ ಮೇಲೆ ಹಡಗುಗಳೂ ದೋಣಿಗಳೂ ಸಾಗಿಸುವ ಸಾಮಾನುಗಳನ್ನು ಒಳದೇಶಕ್ಕೆ ಒಯ್ಯಲು ರೈಲು ದಾರಿಗಳೂ ಮೋಟರು ವಾಹನಗಳೂ ಬೇಕಾಗುತ್ತವೆ. ರೇವುಪಟ್ಟಣಗಳಲ್ಲಿ ಹಡಗಿನಿಂದ ರೈಲುಗಾಡಿಯೊಳಕ್ಕೆ ಭಾರದ ಸಾಮಾನುಗಳನ್ನು ತುಂಬಲು ವಿಶೇಷವಾದ ಏರ್ಪಾಡುಗಳಿರುತ್ತವೆ. ಆಹಾರ ಧಾನ್ಯಗಳು, ಕಲ್ಲಿದ್ದಿಲು ಮತ್ತು ಕಬ್ಬಿಣದ ಅದುರು ಮುಂತಾದವು ಭೂಮಾರ್ಗಗಳ ಮೇಲೆ ಮಾತ್ರವಲ್ಲದೆ ಜಲಮಾರ್ಗಗಳ ಮೇಲೂ ದೂರದ ಪ್ರದೇಶಗಳಿಗೆ ಸಾಗಬೇಕಾಗುತ್ತದೆ.
==ರೈಲ್ವೆ ನಿರ್ಮಾಣ==
ಹೊಸದಾಗಿ ರೈಲುದಾರಿಯೊಂದನ್ನು ನಿರ್ಮಿಸುವ ಪ್ರದೇಶದಲ್ಲಿ ಭೂನಕಾಸೆಗಳು ಇದ್ದರೂ ಎಂಜಿನಿಯರುಗಳು ಆ ಸ್ಥಳವನ್ನು ತಿಳಿದ ಮಾರ್ಗದರ್ಶಿಯೊಂದಿಗೆ ಡೇರೆಗಳಲ್ಲಿ ಬಿಡಾರಮಾಡಿ, ಆ ಪ್ರಾಂತದ ಮೇಲೆ ಅಲ್ಲಲ್ಲಿ ನೆಲದ ಮಟ್ಟವನ್ನು ನೋಡಿ ಸರಿಸುಮಾರಾಗಿ ಸರಿಹೋಗ ಬಹುದಾದ ದಾರಿಯನ್ನು ನಕಾಸೆಯ ಮೇಲೆ ಗುರುತು ಮಾಡುತ್ತಾರೆ. ಗುಡ್ಡಗಳಿರುವ ಕಡೆ ಯುಕ್ತವಾದ ಕಣಿವೆಯನ್ನು ಕಂಡುಹಿಡಿಯುವುದೇ ಕಷ್ಟದ ಕೆಲಸ. ಈಗೀಗ ಈ ಕೆಲಸಕ್ಕಾಗಿ ವಿಮಾನ ಮತ್ತು ಹೆಲಿಕಾಪ್ಟರು ಗಳನ್ನು ಬಳಸುವುದಿದೆ.
ಮಾರ್ಗದ ಉದ್ದಕ್ಕೂ ಪೂರ್ವಭಾವಿ ಸರ್ವೇಕ್ಷಣೆ ನಡೆಸಿ ಅನೇಕ ಸಾಧ್ಯತೆಗಳಿರುವ ಕಡೆ ಅತ್ಯಂತ ಅನುಕೂಲವೆನಿಸುವ ಒಂದು ದಾರಿಯನ್ನು ನಿರ್ಣಯಿಸಬೇಕು. ಇದಲ್ಲದೆ ಕರಾರುವಾಕ್ಕಾಗಿ ದಾರಿಯ ಇಳಕಲುಗಳನ್ನೂ ತಿರುವುಗಳನ್ನೂ ಗುರುತುಮಾಡಬೇಕು. ಕೊನೆಯದಾಗಿ ರೈಲುಮಾರ್ಗದ ನಿರ್ಮಾಣದಲ್ಲಿ ಬೇಕಾಗುವ ಆಧಾರಾಂಶಗಳನ್ನು ನೀಡುವ ಸರ್ವೇಕ್ಷಣೆ ಯಲ್ಲಿ ವಿಸ್ತಾರ ಮತ್ತು ಏರಿಳಿತಗಳ ವಿವರಗಳು ಇರುತ್ತವೆ. ಇದೆಲ್ಲ ಆದ ಬಳಿಕ ಮಾರ್ಗನಿರ್ಮಾಣದ ಕೆಲಸ ಪ್ರಾರಂಭವಾಗುತ್ತದೆ.
===ರೈಲುಮಾರ್ಗ ಮತ್ತು ಕಟ್ಟಡಗಳು===
ಇವುಗಳಲ್ಲಿ ರೈಲುದಾರಿ, ನೀರು ಮತ್ತು ಕಲ್ಲಿನ ಶೇಖರಣೆ, ದೊಡ್ಡ ಮತ್ತು ಸಣ್ಣ ಸೇತುವೆಗಳು ಮುಂತಾದ ವೆಲ್ಲ ಸೇರಿರುತ್ತವೆ. ರೈಲ್ವೆ ಎಂಜಿನಿಯರಿಂಗ್ ಇಲಾಖೆಯ ಜವಾಬ್ದಾರಿ ಯಲ್ಲಿ ಕಟ್ಟಡಗಳ ನಿರ್ಮಾಣ, ದುರಸ್ತು ಮತ್ತು ಸುಸ್ಥಿತಿಗಳು ನಡೆಯುತ್ತವೆ. ಇವಲ್ಲದೆ ಸಿಗ್ನಲ್ಲುಗಳು, ಟೆಲಿಗ್ರಾಫ್, ಟೆಲಿಫೋನುಗಳು, ರೇಡಿಯೊ ಮತ್ತು ಇತರ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಪ್ರತ್ಯೇಕ ಸಿಬ್ಬಂದಿ ಇರುತ್ತದೆ.
ರೈಲುಹಳಿಗಳ ಮಾರ್ಗ ಎಂಜಿನ್ನು ಮತ್ತು ಗಾಡಿಗಳ ಭಾರವನ್ನು ಹೊರುವಂತಿರಬೇಕು. ಚಕ್ರಗಳು ಸರಾಗವಾಗಿ ಉರುಳುವ ಹಾಗೆ ಕಂಬಿಗಳ ಮೇಲ್ಮೈ ನಯವಾಗಿರಬೇಕು. ರೈಲುಗಾಡಿಗಳ ಚಕ್ರಗಳಿಗೆ ಯುಕ್ತಮಾರ್ಗ ದರ್ಶನವನ್ನು ನೀಡಬೇಕು. ಈ ದಾರಿಯಲ್ಲಿ ತಿರುವುಗಳೂ ಏರಿಳಿತಗಳೂ ವಿಧವಿಧವಾದ ಉಬ್ಬು ತಗ್ಗುಗಳಿರುವುದು ಸಾಮಾನ್ಯವೇ ಆದರೂ ಅವು ಎಂಜಿನ್ನಿನ ಮೇಲೆ ವಿಪರೀತ ಭಾರವನ್ನು ಹಾಕದ ಹಾಗೂ ರೈಲ್ವೆದಾರಿಯನ್ನು ಸವೆಸದ ರೀತಿಯಲ್ಲಿ, ಸಾಧ್ಯವಾದಷ್ಟು ನೇರವಾಗಿಯೂ ಮಟ್ಟಸವಾಗಿಯೂ ಇರಬೇಕು. 100 ಅಡಿಗೆ ಒಂದು ಅಡಿ ಏರುವಿಕೆ ಇರುವ ರೈಲುಮಾರ್ಗದ ಮೇಲೆ ಭಾರವನ್ನು ಎಳೆಯಲು ಎಂಜಿನ್ನಿಗೆ ನೇರವಾದ ಮಟ್ಟಸವಾದ ರಸ್ತೆಯ ಮೇಲೆ ಎಳೆಯಲು ಆಗುವ ಪ್ರಯಾಸದ ಐದರಷ್ಟು ಪ್ರಯಾಸವಾಗುತ್ತದೆ. ಒಂದು ಡಿಗ್ರಿಯ ತಿರುವಿನಲ್ಲಿ (ಎಂದರೆ, 100 ಅಡಿ ಉದ್ದದ ಜ್ಯಾ ದ ಕೊನೆಗಳಿಂದ ಎಳೆದ ತ್ರಿಜ್ಯಗಳ ನಡುವಿನ ಕೋನ 1 ಡಿಗ್ರಿ) ಅದರ ಮೇಲೆ ಗಾಡಿಯ ಭಾರವನ್ನು ಎಳೆಯಲು ಸೇ. 15ರಿಂದ 25ರಷ್ಟು ಹೆಚ್ಚು ಬಲಪ್ರಯೋಗ ಆಗಬೇಕಾಗುತ್ತದೆ. ರೈಲುಮಾರ್ಗವೊಂದರ ಮೇಲೆ ಹೆಚ್ಚಿನ ಸಾಗಣೆ ಆದ ಪಕ್ಷದಲ್ಲಿ ಆರ್ಥಿಕ ವರಮಾನ ಹೆಚ್ಚಾಗುವುದಲ್ಲದೆ ರೈಲುಮಾರ್ಗಗಳ ದುರಸ್ತಿಯೂ ಸಾಧ್ಯವಾಗುತ್ತದೆ. ಆದರೆ ಬೆಟ್ಟದ ಪ್ರದೇಶದಲ್ಲಿ ಇದು ಹೆಚ್ಚು ಸಾಧ್ಯವಿಲ್ಲ.
ಕಂಬಿಗಳಿಗೆ ಆಧಾರವಾಗಿರುವ ಹಲಗೆಗಳ (ಸ್ಲೀಪರ್ಸ್) ಕೆಳಗಿನ ತಳಪಾಯದಲ್ಲಿ ಗಟ್ಟಿಯಾದ ಕಲ್ಲಿನ ಜಲ್ಲಿಯನ್ನು ತುಂಬಿ ಆ ಜಾಗದಲ್ಲಿ ನೀರು ನಿಲ್ಲದ ಹಾಗೆ ಮಾಡಿರುತ್ತಾರೆ. ಇದಕ್ಕಾಗಿ ಕೆಲವು ಕಡೆಗಳಲ್ಲಿ ಮೆತ್ತಗಿನ ಮಣ್ಣನ್ನು ಅಗೆದು ಹೊರಹಾಕಿ ಆ ಜಾಗದಲ್ಲಿ ಗಟ್ಟಿಯಾದ ಕಲ್ಲುಗಳನ್ನು ಕೊಂಚ ಆಳದವರೆಗೆ ತುಂಬಿರುತ್ತಾರೆ.
===ಕಂಬಿಗಳು===
18ನೆಯ ಶತಮಾನದ ಪ್ರಾರಂಭದಲ್ಲಿ ರೈಲುಮಾರ್ಗಗಳಿಗೆ ಮರದ ಕಂಬಿಗಳನ್ನು ಉಪಯೋಗಿಸುತ್ತಿದ್ದರು. 1767ರಲ್ಲಿ ಎರಕದ ಕಬ್ಬಿಣದ ಕಂಬಿಗಳೂ 1805ರಲ್ಲಿ ಅಚ್ಚ ಕಬ್ಬಿಣದ ಕಂಬಿಗಳೂ ಬಳಕೆಗೆ ಬಂದುವು. ಅನಂತರ ಮರದ ಹಲಗೆಗಳು ಬಂದುವು. ಯುದ್ಧಕಾಲದಲ್ಲಿ ಮರದ ಅಭಾವವಿದ್ದಾಗ ಭದ್ರಪಡಿಸಿದ ಸಿಮೆಂಟ್ ಕಾಂಕ್ರೀಟಿನಿಂದ ಹಲಗೆಗಳನ್ನು ತಯಾರಿಸಿದರು. 1862ರಲ್ಲಿ ಮೊತ್ತಮೊದಲಿಗೆ ಇಂಗ್ಲೆಂಡಿನಲ್ಲಿ ಉಕ್ಕಿನ ಕಂಬಿಗಳನ್ನು ಉಪಯೋಗಿಸಿದರು. ಅದಕ್ಕೆ ಮುಂಚೆ 1856ರಲ್ಲಿ ಯುರೋಪಿನ ಬೆಸೆಮರ್ ಕನ್ವರ್ಟರ್ ಎಂಬ ಕುಲುಮೆಯಿಂದ ಉಕ್ಕು ತಯಾರಾದಾಗ ಅಲ್ಲಿಯೂ ಕಬ್ಬಿಣದ ಬದಲಾಗಿ ಉಕ್ಕಿನ ಕಂಬಿಗಳ ಬಳಕೆಯಾಯಿತು. ಆದರೆ 1864ರಲ್ಲಿ ಸೀಮನ್ಸ್ ಎಂಬಾತ ರೂಪಿಸಿದ ತೆರೆದ ಕುಲುಮೆಯಲ್ಲಿ ಉಕ್ಕನ್ನು ತಯಾರಿಸಿದಾಗ ಸಾಮಾಜಿಕವಾಗಿಯೂ ಆಥಿರ್üಕವಾಗಿಯೂ ರೈಲ್ವೆನಿರ್ಮಾಣದ ಹೆಚ್ಚಿನ ಪ್ರಭಾವ ಜನರ ಮೇಲಾಯಿತು. ಚಪ್ಪಟೆ ತಳವುಳ್ಳ ಕಂಬಿಗಳನ್ನು ಹಲಗೆಗಳ ಮೇಲೆ ದಪ್ಪ ಮೊಳೆಗಳನ್ನು ಹೊಡೆದು ಜೋಡಿಸುವುದೂ ಉಂಟು. ಒಂದು ಕಂಬಿಯನ್ನು ಇನ್ನೊಂದಕ್ಕೆ ಫಿಷ್ಪ್ಲೇಟುಗಳಿಂದ ಕೂಡಿಸುತ್ತಾರೆ. ಮರದ ಹಲಗೆಗಳು ಹೆಚ್ಚುಕಾಲ ಉಳಿಯುವಂತೆ ಮಾಡಲು ಚಪ್ಪಟೆಯಾದ ತಳದ ಕಂಬಿಯನ್ನು ಕಬ್ಬಿಣದ ತಗಡುಗಳ ಮೇಲೆ ಕೂರಿಸುವುದರಿಂದ ಇವಕ್ಕೆ ಸಾಕಷ್ಟು ಖರ್ಚು ತಗಲುತ್ತದೆ. ಕಂಬಿಗಳ ಬಾಳಿಕೆಯನ್ನು ಹೆಚ್ಚಿಸಲು ಇವನ್ನು ಮ್ಯಾಂಗನೀಸ್ ಉಕ್ಕಿನಿಂದ ತಯಾರಿಸಿರುತ್ತಾರೆ. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಉಕ್ಕಿನ ರೈಲುಕಂಬಿಗಳ ತೂಕ ಮೀಟರಿಗೆ 41ರಿಂದ 60 ಪೌಂಡುಗಳವರೆಗೂ ಇತ್ತು. ಬಳಿಕ ಅದು 80ರಿಂದ 100 ಪೌಂಡುಗಳಿಗೆ ಏರಿತ್ತು. ಬಲುಭಾರವಾದ ರೈಲುಗಾಡಿಯನ್ನು ಸಾಗಿಸಬೇಕಾದ ಸ್ಥಳಗಳಲ್ಲಿ 150 ಪೌಂಡುಗಳ ಕಂಬಿಗಳನ್ನು ಜೋಡಿಸಬೇಕಾಗುತ್ತದೆ.
ಹಲಗೆಗಳು ಕಂಬಿಗಳಿಂದ ಭಾರವನ್ನು ಕೆಳಗಡೆ ಇರುವ ಬ್ಯಾಲಸ್ಟಿಗೆ ವರ್ಗಾಯಿಸುತ್ತದೆ. ಈ ಬ್ಯಾಲಸ್ಟ್ ಮೆತ್ತೆಯಂತೆ ಇದ್ದು ತಳದಲ್ಲಿ ಒಂದೇ ಸಮನಾಗಿ ಭಾರ ಇರುವಂತೆ ವಿತರಿಸುತ್ತದೆ. ಬ್ಯಾಲಸ್ಟ್ನಲ್ಲಿ ನೀರು ಸರಾಗವಾಗಿ ಕೆಳಕ್ಕೆ ಇಳಿದು ಪಕ್ಕಗಳಲ್ಲಿ ಹರಿದುಹೋಗುತ್ತದೆ.
ತಿರುವುಗಳಲ್ಲಿ ರೈಲುಗಾಡಿಗಳು ಸುರಕ್ಷಿತವಾಗಿ ಜಾರದೆ ನಯವಾಗಿ ತಿರುಗುವ ಹಾಗೆ ಹೊರಗಡೆಯ ಕಂಬಿಯನ್ನು ಒಂದು ನಿರ್ದಿಷ್ಟ ಲೆಕ್ಕಾಚಾರದ ಪ್ರಕಾರ ಕೊಂಚ ಎತ್ತರಿಸಿರುತ್ತಾರೆ. ಇಡೀ ರೈಲುಗಾಡಿ ನೇರವಾದ ಮಾರ್ಗದಿಂದ ತಿರುವಿನೊಳಕ್ಕೆ ಹೋಗುವಾಗ ಉದ್ಭವಿಸುವ ಬಲವನ್ನು ಸೂಪರ್ ಎಲಿವೇಷನ್ ಎದುರಿಸುತ್ತದೆ. ಅದಕ್ಕಾಗಿ ವೇಗ ಹೆಚ್ಚಾದ ಹಾಗೆಲ್ಲ ಸೂಪರ್ ಎಲಿವೇಷನ್ ಕೂಡ ಹೆಚ್ಚಾಗಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ರೈಲುಗಾಡಿಯ ನಿರ್ದಿಷ್ಟವೇಗಕ್ಕೆ ಅನುಗುಣವಾಗಿ ಇದನ್ನು ಜೋಡಿಸಲಾಗಿರುತ್ತದೆ.
ರೈಲುದಾರಿಗಳಲ್ಲಿ ಮಾರ್ಪಾಡುಗಳು ಹೆಚ್ಚು ಭಾರವನ್ನು ಹೆಚ್ಚಿನ ವೇಗದಲ್ಲಿ ಭರಿಸುವ ಹಾಗೆ ಬಲಪಡಿಸುವ ದಿಕ್ಕಿನಲ್ಲಿಯೂ ದಾರಿಯನ್ನು ಮಿತವ್ಯಯದಿಂದಲೂ ದಕ್ಷತೆಯಿಂದಲೂ ಕಾಪಾಡಿಕೊಳ್ಳುವಂತೆಯೂ ಮುಂದುವರಿದಿವೆ. ರೈಲುಗಾಡಿಗಳನ್ನು ಶೀಘ್ರವಾಗಿ, ಸುರಕ್ಷಿತವಾಗಿ, ವಿಶ್ವಾಸಾರ್ಹವಾಗಿ ನಡೆಸಬೇಕಾದರೆ ನಿರ್ವಹಣೆಯ ಕೇಂದ್ರದಿಂದ ದಾರಿಯಲ್ಲಿರುವ ನಿಲ್ದಾಣಗಳು ಚಲಿಸುವ ಬಂಡಿಯಲ್ಲಿರುವ ಸಿಬ್ಬಂದಿ ಮತ್ತು ಸಿಗ್ನಲ್ ಗೋಪುರಗಳಿಗೆ ಸಮಾಚಾರವನ್ನು ಬೇಗ ರವಾನಿಸುವುದು ಮುಂತಾದವೆಲ್ಲ ಇರಬೇಕು. ಟೆಲಿಗ್ರಾಫ್, ಟೆಲಿಟೈಪ್, ಟೆಲಿಫೋನ್, ಫ್ಯಾಕ್ಸ್, ರೇಡಿಯೋ ಮತ್ತು ಲೌಡ್ಸ್ಪೀಕರುಗಳು ಹಾಗೂ ಈಗ ಕಂಪ್ಯೂಟರ್ಗಳ ಮೂಲಕ ಈ ಸಮಾಚಾರವನ್ನು ರವಾನಿಸುವುದಿದೆ. ವರ್ತಮಾನವನ್ನು ಗಾಡಿಯ ಸಾಲಿನಲ್ಲಿ ಒಂದು ಕೊನೆಯಿಂದ ಇನ್ನೊಂದಕ್ಕೂ ಎಂಜಿನ್ನಿನಲ್ಲಿರುವ ಕಂಡಕ್ಟರಿಗೂ ಒಂದು ಗಾಡಿಯ ಸಾಲಿನಿಂದ ಪಕ್ಕದಲ್ಲಿ ಹೋಗುವ ಮತ್ತೊಂದು ಸಾಲಿಗೂ ಕಳುಹಿಸುವುದಿದೆ. ಪ್ರವಾಹ, ಬಿರುಗಾಳಿ ಮತ್ತು ಅಪಘಾತಗಳ ಬಗ್ಗೆ ವರ್ತಮಾನವನ್ನು ಕಳಿಸುವುದಕ್ಕೂ ರೈಲುಗಾಡಿಗಳನ್ನು ದೂರದಿಂದಲೇ ನಿಯಂತ್ರಣ ಮಾಡುವುದಕ್ಕೂ ನಿಸ್ತಂತುರೇಡಿಯೋಮಾಧ್ಯಮವನ್ನು ಬಳಸಿಕೊಳ್ಳುವುದಿದೆ. ರೇಡಾರಿನ ಉಪಯೋಗ ವಿಮಾನದಲ್ಲಿರುವಷ್ಟು ರೈಲುಗಳಲ್ಲಿ ಬಳಕೆಯಲ್ಲಿಲ್ಲ.
ಪ್ರಾರಂಭದಲ್ಲಿ ರೈಲುಗಾಡಿಗಳ ಓಡಾಟನಿಯಂತ್ರಣವನ್ನು ಪೊಲೀಸಿನ ವರು ಮಾಡುತ್ತಿದ್ದರು. 1841ರಲ್ಲಿ ಕೆಂಪು ಮತ್ತು ಹಸುರುಬಣ್ಣಗಳುಳ್ಳ ಕೈಮರಗಳು ಬಂದವು. ಅದೇ ವರ್ಷ ರೈಲುಗಾಡಿಯೊಂದು ರೈಲುಮಾರ್ಗ ದಲ್ಲಿನ ಒಂದು ಪ್ರದೇಶವನ್ನು ಬಿಟ್ಟು ಹೋಗುವವರೆಗೂ ಇನ್ನೊಂದು ರೈಲುಗಾಡಿ ಆ ಮಾರ್ಗಕ್ಕೆ ಪ್ರವೇಶಿಸದಂತೆ ಅಂಕಣಗಳ ವ್ಯವಸ್ಥೆ ಬಂತು. 1856ರಲ್ಲಿ ಒಂದಕ್ಕೊಂದು ಕಂಬಿಗಳ ಸಾಲು ತೊಡರಿಕೊಳ್ಳುವ (ಇಂಟರ್ ಲಾಕಿಂಗ್) ವ್ಯವಸ್ಥೆ ಬಂತು. 1902ರಲ್ಲಿ ಸ್ವಯಂಚಲಿ ಸಂಕೇತಗಳು ಬಳಕೆಗೆ ಬಂದುವು. ಇದರಂತೆ ಕೆಂಪು ಬಣ್ಣದ ಬೆಳಕು ಕಂಡಾಗ ರೈಲುಗಾಡಿ ಮುಂದೆಸಾಗದೆ ನಿಂತುಬಿಡುವುದು. ಹಸುರು ಬಣ್ಣದ ಬೆಳಕು ಕಂಡಾಗ ಮಾತ್ರ ಮುಂದಕ್ಕೆ ಹೋಗುವುದು. ರೈಲುಗಾಡಿಗಳ (ಅದು ಪ್ರಯಾಣಿಕರದ್ದೇ ಆಗಲಿ ಗೂಡ್ಸ್ಗಾಡಿಯೇ ಆಗಲಿ) ನಿಯಂತ್ರಣವನ್ನು ನೋಡಿಕೊಳ್ಳುವ ಹೊಣೆಗಾರಿಕೆ ಆಯಾ ರೈಲ್ವೆವಲಯ ವಿಭಾಗನಿಯಂತ್ರಣಾಧಿಕಾರಿಗಳಿಗೆ ಸೇರಿದ್ದು. ರೈಲುನಿಲ್ದಾಣಾಧಿಕಾರಿ, ಒಳಗಿನ ಮತ್ತು ಹೊರಗಿನ ನಿಯಂತ್ರಣ ಕೊಠಡಿಗಳು ಮತ್ತು ಪ್ರಧಾನ ನಿಯಂತ್ರಣಾಧಿಕಾರಿಗಳ ನಡುವೆ ಸಂಪರ್ಕ ಇದ್ದು ರೈಲುಗಾಡಿಗಳ ಚಲನೆ ಸುಗಮವಾಗಿ ನೆರವೇರುತ್ತದೆ.
ಒಂದು ರೈಲುಮಾರ್ಗ ಇನ್ನೊಂದನ್ನು ದಾಟುವೆಡೆ ಬೇರೆ ದಾರಿಯಿಂದ ಇನ್ನೊಂದು ರೈಲು ಗಾಡಿ ಬರದ ಹಾಗೆ ಸ್ವಯಂಚಲಿ ತಡೆಗಳನ್ನಿಟ್ಟಿರು ತ್ತಾರೆ. ಮುಂದೆ ರೈಲುಗಾಡಿ ಹೋಗುತ್ತಿರುವ ದಾರಿಗೆ ಇನ್ನೊಂದು ರೈಲುಗಾಡಿ ಬಂದರೂ ಹಿಂದಿನ ರೈಲಿಗೆ ಬಿರಿ ತಂತಾನೆ ಬೀಳುತ್ತದೆ.
===ರೈಲುಗಾಡಿಗಳು===
ಇಂದಿಗೂ ಭಾರತದಲ್ಲಿ ಮರದಿಂದ ಮಾಡಿದ ರೈಲ್ವೆಬೋಗಿಗಳನ್ನು ಹೆಚ್ಚಾಗಿ ಉಪಯೋಗಿಸುವುದಿದೆ. ಪಾಶ್ಚಾತ್ಯ ದೇಶಗಳಲ್ಲಿ ಉಕ್ಕಿನಿಂದ ತಯಾರಿಸಿದ ಗಾಡಿಗಳೇ ಹೆಚ್ಚು. ಭಾರತದಲ್ಲಿ ಸ್ವಾತಂತ್ರ್ಯಾನಂತರ ತಮಿಳುನಾಡಿನ ಪೆರಂಬೂರಿನಲ್ಲಿ ಅಲ್ಯುಮಿನಿಯಮ್ ಮತ್ತು ಉಕ್ಕನ್ನು ಬಳಸಿ ಆಧುನಿಕಶೈಲಿಯ ರೈಲ್ವೆಬೋಗಿಗಳನ್ನು ತಯಾರುಮಾಡಲಾಗುತ್ತಿದೆ.
ಹಿಂದೆ ಭಾರತದಲ್ಲಿ ರೈಲ್ವೆಬೋಗಿಗಳಲ್ಲಿ ಮೂರು ವರ್ಗಗಳಿದ್ದುವು. ಆದರೆ ಈಗ ಇರುವುದು ಎರಡೇ ವರ್ಗಗಳು. ಅವನ್ನು ಮೊದಲನೆಯ ವರ್ಗ ಮತ್ತು ಎರಡನೆಯ ವರ್ಗ ಎಂದು ಕರೆಯುತ್ತಾರೆ. ಕೆಲವು ರೈಲ್ವೆದಾರಿಗಳಲ್ಲಿ ಹವಾನಿಯಂತ್ರಿತವಾಗಿರುವ ವರ್ಗಗಳೂ ಬಳಕೆಯಲ್ಲಿವೆ. ಮೊದಲನೆಯ ವರ್ಗದ ಪ್ರಯಾಣಿಕರಿಗೆ ಬೋಗಿಯಲ್ಲಿ ಸೌಲಭ್ಯಗಳು ಹೆಚ್ಚಾಗಿರುತ್ತವೆ. ಊಟ ಒದಗಿಸುವ, ಉಪಾಹಾರವನ್ನು ನೀಡುವ ಬೋಗಿಗಳೂ ಇವೆ. ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಒಳಗಡೆಯಿಂದಲೇ ಹೋಗಬಹುದು (ವೆಸ್ಟಿಬ್ಯೂಲ್ಡ್ ಟ್ರೇನ್ಸ್). ನಡುವೆ ಮಲಗುವ ಕೋಣೆಗಳುಳ್ಳ ಬೋಗಿಗಳು ಸಾಮಾನ್ಯವಾಗಿವೆ. ಮೊದಲನೆಯ ತರಗತಿಯ ಗಾಡಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಸಾಮಾನ್ಯವಾಗಿ ಎಲ್ಲ ಬೋಗಿಗಳಲ್ಲೂ ಗಾಜಿನ ಕಿಟಕಿಯ ಮೂಲಕ ಒಳಗಡೆ ಕುಳಿತವರು ಹೊರಗಿನ ದೃಶ್ಯವನ್ನು ಅಬಾಧಿತವಾಗಿ ನೋಡುವ ಏರ್ಪಾಡೂ ಉಂಟು.
===ವಿದ್ಯುತ್ ರೈಲುಗಳು===
ಇಂಗ್ಲೆಂಡಿನ ಭೌತವಿಜ್ಞಾನಿ ಮೈಕೇಲ್ ಫ್ಯಾರಡೇ (1791-1867) ಎಂಬಾತ 1821ರಲ್ಲಿ ವಿದ್ಯುಜ್ಜನಕವನ್ನೂ 1831ರಲ್ಲಿ ವಿದ್ಯುತ್ತಿನ ಮೋಟರನ್ನೂ ನಿರ್ಮಾಣ ಮಾಡಿದ ಬಳಿಕ ರೈಲುಗಾಡಿಗಳನ್ನು ವಿದ್ಯುತ್ತಿನ ಸಹಾಯದಿಂದ ಓಡಿಸುವುದು ಸಾಧ್ಯವಾಯಿತು. ಮೊದಲನೆಯ ವಿದ್ಯುತ್ತಿನ ಟ್ರ್ಯಾಮ್ವೇ 1881ರಲ್ಲಿ ಜರ್ಮನಿಯ ಬರ್ಲಿನ್ನಿನಲ್ಲಿ ಸಮರ್ಪಕವಾಗಿ ಬಳಕೆಯಾಯಿತು. ಆಗ ವಿದ್ಯುತ್ತನ್ನು ಒಂದು ಕಂಬಿಯಿಂದ ಇನ್ನೊಂದು ಕಂಬಿಗೆ ಸಾಗಿಸಲಾಗುತ್ತಿತ್ತು. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಎಲ್ಲ ಮುಂದುವರಿದ ದೇಶಗಳಲ್ಲೂ ವಿದ್ಯುತ್ ರೈಲುಗಳು ಬಳಕೆಗೆ ಬಂದಿವೆ. 600 ವೋಲ್ಟ್ಗಳಷ್ಟು ವಿದ್ಯುದ್ಬಲದ ವಿದ್ಯುತ್ತನ್ನೂ 6600 ವೋಲ್ಟ್ಗಳವರೆಗಿನ ಪರ್ಯಾಯವಿದ್ಯುತ್ತನ್ನೂ ಇಲ್ಲಿ ಬಳಸಿಕೊಳ್ಳುವುದಿದೆ.
ವಿದ್ಯುತ್ ರೈಲುಗಳಲ್ಲಿ ಎಲ್ಲವೂ ವ್ಯವಸ್ಥಿತವಾಗಿರುತ್ತವೆ. ಕಲ್ಲಿದ್ದಲು ದೊರಕದೆ ಇರುವ ಸ್ವೀಡನ್ ಮತ್ತು ಸ್ವಿಟ್ಜóರ್ಲೆಂಡ್ಗಳಲ್ಲಿ ಪ್ರಮುಖ ರೈಲುಗಾಡಿಗಳೆಲ್ಲ ವಿದ್ಯುತ್ತಿನಿಂದಲೇ ಚಲಿಸುತ್ತವೆ. [[ಆಸ್ಟ್ರಿಯ]], ಇಟಲಿ, ಜರ್ಮನಿ ಮತ್ತು ನೈಋತ್ಯ ಫ್ರಾನ್ಸ್ನಲ್ಲಿ ತಲೆಯ ಮೇಲುಗಡೆ ಇರುವ ವಿದ್ಯುದ್ವಾಹಕಗಳಿಂದ ರೈಲುಗಾಡಿಗಳಿಗೆ ವಿದ್ಯುತ್ತನ್ನು ಒದಗಿಸಿದ್ದಾರೆ. ಬೆಲ್ಜಿಯಮ್, ಹಾಲೆಂಡ್ ಮತ್ತು ಪಶ್ಚಿಮ ಜರ್ಮನಿಯಲ್ಲಿ ಹತ್ತಿರದ ಪ್ರಯಾಣಗಳಿಗೆ ವಿದ್ಯುತ್ ರೈಲುಗಳು ಸರ್ವೇಸಾಮಾನ್ಯವಾಗಿವೆ. ನಗರದ ಹೊರವಲಯಗಳಲ್ಲಿ ಜನರನ್ನು ಸಾಗಿಸುವ ರೈಲುಗಾಡಿಗಳಲ್ಲಿ ಮೂರನೆಯ ವಿದ್ಯುದ್ವಾಹಕವನ್ನು ಬಳಸುತ್ತಾರೆ.
===ಮಾನೋರೈಲ್ವೆ===
1823ರಲ್ಲಿ ಬೋಗಿಗಳನ್ನು ಸಮತೂಕವಾಗಿ ಮಾಡಿ ಒಂದೇ ಕಂಬಿಯ ಮೇಲೆ ಓಡಿಸಲಾಯಿತು. 1909ರಲ್ಲಿ ಅತಿವೇಗದಿಂದ ಓಡುವ, ಎರಡು ಗೈರಾಸ್ಕೋಪುಗಳ ನೆರವಿನಿಂದ ನಿಜವಾದ ಮಾನೋರೈಲುಗಾಡಿ ಬಳಕೆಗೆ ಬಂತು. ವಿಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳೆವಣಿಗೆಯಿಂದಾಗಿ ಜಪಾನಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ನಮೂನೆಯ ರೈಲುಗಳು ಬರುತ್ತಿವೆ. ಮಾನೋರೈಲುಗಳ ಮತ್ತೊಂದು ಸುಧಾರಿತ ರೂಪ ಮ್ಯಾಗ್ಲೆವ್ (ಮ್ಯಾಗ್ನೆಟಿಕ್ ಲೆವಿಟೇಷನ್). ಉತ್ತರ ಟೋಕಿಯೋದ ಟೆಸೂರು ಮತ್ತು ಓಟ್ಸುಕಿ ಎಂಬ ಸ್ಥಳಗಳ ನಡುವೆ ನಿರ್ಮಿಸಿದ ಪ್ರಾಯೋಗಿಕ 18.4 ಕಿಮೀ ದೂರದ ರೈಲು ಹಳಿಯ ಮೇಲೆ ಒಐ-500 ಎಂಬ ರೈಲು (ಇದು ಕಾಂತೀಯವಾಗಿ ಹಳಿಯಿಂದ ಕೊಂಚ ಎತ್ತರಕ್ಕೆ ಚಲಿಸುವ ರೈಲು) ಗಂಟೆಗೆ 530 ಕಿಮೀ ವೇಗದಲ್ಲಿ ಚಲಿಸಿತು.
===ಹಗುರವಾದ ರೈಲುಗಾಡಿಗಳು===
ತೆರೆದ ಕಂಬಿಗಳ ಮಧ್ಯೆ ಎರಡು ಅಡಿ ಅಗಲವಿರುವ, ಪ್ರಪಂಚದಲ್ಲಿಯೇ ಮೊದಲನೆಯ ಹಗುರವಾದ ರೈಲುವ್ಯವಸ್ಥೆ ವೇಲ್ಸ್ನಲ್ಲಿದೆ (1836). ಈ ಅಳತೆಯನ್ನು ಕಲ್ಲಿದ್ದಿಲಿನ ಗಣಿಗಳಲ್ಲಿಯೂ ಕೈಗಾರಿಕಾ ಕ್ಷೇತ್ರಗಳಲ್ಲಿಯೂ ವಿಶೇಷವಾಗಿ ಬಳಸುತ್ತಿದ್ದಾರೆ. ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ತರೀಕೆರೆಯಿಂದ ನರಸಿಂಹರಾಜಪುರದವರೆಗೆ 25 ಮೈಲುಗಳ, ಎರಡು ಅಡಿ ಅಗಲದ ಟ್ರಾಮ್ವೇಯನ್ನು 1915ರಲ್ಲಿ ಪ್ರಯಾಣಿಕರ ಉಪಯೋಗಕ್ಕೂ ಬೊಂಬು ಇತ್ಯಾದಿಗಳನ್ನು ಸಾಗಿಸುವುದಕ್ಕೂ ನಿರ್ಮಿಸಲಾಯಿತು. 1920ರಿಂದ ಭದ್ರಾವತಿಯ ಕಬ್ಬಿಣದ ಕಾರ್ಖಾನೆಗೆ ಅದುರು, ಬೊಂಬು, ಕಟ್ಟಿಗೆ, ಇದ್ದಿಲು ಸಾಗಿಸಲು ಇದನ್ನು ಬಳಸಲಾಗುತ್ತಿದೆ.
ಗೂಡ್ಸ್ಗಾಡಿ ಎಂದು ಕರೆಯಲಾಗುವ, ಸಾಮಾನನ್ನು ಸಾಗಿಸುವ ಗಾಡಿಗಳಲ್ಲಿ ಖನಿಜ, ಯಂತ್ರ, ದನಕರು, ಯಂತ್ರದ ಸಾಮಗ್ರಿಗಳನ್ನು ಸಾಗಿಸುವ ಗಾಡಿ, ತೆರೆದಗಾಡಿ, ಮುಚ್ಚಿದ ಗಾಡಿ-ಹೀಗೆ ಅನೇಕ ವಿಧಗಳಿವೆ. ರೈಲುಗಾಡಿಗಳ ಮತ್ತು ಗೂಡ್ಸ್ಗಾಡಿಗಳ ಅಳತೆಯಲ್ಲಿಯೂ ವ್ಯತ್ಯಾಸಗಳಿವೆ. ಇಂಗ್ಲೆಂಡಿನಲ್ಲಿ ಸ್ಟ್ಯಾಂಡರ್ಡ್ ಗೇಜಿನ ಮೇಲೆ 91/2 ಅಡಿ ಅಗಲ, 131/2 ಅಡಿ ಎತ್ತರದ ಗಾಡಿಗಳು ಸಾಮಾನ್ಯ. ದಕ್ಷಿಣ ಆಫ್ರಿಕದಲ್ಲಿ 31/2 ಅಡಿ ಗೇಜಿನ ಮೇಲೆ 10 ಅಡಿ ಅಗಲ, 13 ಅಡಿ ಎತ್ತರದ ಸಾಮಾನಿನ ಗಾಡಿಗಳು ಚಲಿಸುತ್ತವೆ. ಅಮೆರಿಕದಲ್ಲಿ 4 ಅಡಿ 81/2 ಅಂಗುಲದ ಸ್ಟ್ಯಾಂಡರ್ಡ್ ಗೇಜಿನ ಮೇಲೆ 103/4 ಅಡಿ ಅಗಲ, 151/2ಅಡಿ ಎತ್ತರದ ಗೂಡ್ಸ್ಗಾಡಿಗಳನ್ನು ಓಡಿಸುತ್ತಾರೆ.
==ಸೇತುವೆಗಳು==
ರೈಲ್ವೆ ಸೇತುವೆಗಳ ರಚನೆ ಹೊಳೆಯ ಅಗಲ ಮತ್ತು ಸಮೀಪದಲ್ಲಿ ದೊರೆಯುವ ಸಾಮಗ್ರಿಗಳಿಂದ ನಿರ್ಣಯವಾಗುತ್ತದೆ. ಕೆಲವು ಸೇತುವೆಗಳು ರೈಲ್ವೆದಾರಿಯನ್ನು ಮಾತ್ರ ಆಧರಿಸುತ್ತವೆ. ಇನ್ನು ಕೆಲವು ಸೇತುವೆಗಳು ರೈಲ್ವೆದಾರಿಯ ಮೇಲುಗಡೆ ಇನ್ನೊಂದು ಅಟ್ಟದಲ್ಲಿಯ ರಸ್ತೆಗಳು, ಕಾಲ್ದಾರಿಗಳು, ಬೇರೆ ರೈಲ್ವೆದಾರಿಗಳು, ಕೆಲವು ವೇಳೆ ನಾಲೆಗಳು ಇವನ್ನು ಆಧರಿಸಿರುತ್ತವೆ.
ಭಾರತದಲ್ಲಿ ರೈಲ್ವೆ ನಿರ್ಮಾಣ ಪ್ರಾರಂಭವಾದಾಗ ದೊಡ್ಡ ಹೊಳೆಗಳ ಮೇಲಿನ ಸೇತುವೆಗಳನ್ನೂ ಇಟ್ಟಿಗೆ, ಗಾರೆ ಅಥವಾ ಕಲ್ಲುಗಾರೆಯ ಮಧ್ಯೆ ಅದೇ ಸಾಮಗ್ರಿಯ ಅಗಲವಾದ ಕಮಾನುಗಳ ಮೇಲೆ ಕಟ್ಟುತ್ತಿದ್ದರು. 1915ರಲ್ಲಿ ಕರ್ನಾಟಕರಾಜ್ಯದ ಮೈಸೂರಿನಿಂದ ಹಾಸನದ ಮಾರ್ಗವಾಗಿ ಅರಸೀಕೆರೆಗೆ ಹಾಕಿದ ರೈಲ್ವೆದಾರಿಯಲ್ಲಿಯೂ ಸೇತುವೆಗಳಲ್ಲಿ ಕಲ್ಲುಗಾರೆಯ ಕಮಾನುಗಳನ್ನೇ ಬಳಸಲಾಗಿದೆ.
ಲಂಡನ್ನಿನಿಂದ ಎಡಿನ್ಬರೋಗೆ ಹೋಗುವ ರೈಲ್ವೆದಾರಿಯಲ್ಲಿ ಟ್ವೇಡ್ನದಿಯ ಮೇಲೆ 1850ರಲ್ಲಿ ರಾಬರ್ಟ್ಸ್ಟೀವನ್ಸನ್ ನಿರ್ಮಿಸಿದ ಸೇತುವೆಯಲ್ಲಿ 28 ಕಲ್ಲಿನ ಕಮಾನುಗಳಿವೆ. ರೈಲು ಕಂಬಿಗಳು ಹೊಳೆಯ ನೀರಿನ ಮಟ್ಟದ ಮೇಲೆ 126 ಅಡಿ ಎತ್ತರವಾಗಿವೆ. ಸ್ಕಾಟ್ಲೆಂಡಿನಲ್ಲಿ ಡಂಫ್ರೀಸ್ ಮತ್ತು ಕಿಲ್ಮಾರ್ನ್ಕ್ಕಿನ ಮಧ್ಯೆ ಇರುವ ರೈಲ್ವೆಸೇತುವೆಯಲ್ಲಿ ನಡುವಿನ ಕಣ್ಣಿನ ಅಗಲ 181 ಅಡಿ.
ಇಂಗ್ಲೆಂಡಿನಲ್ಲಿ ಸೆವರ್ನ್ ನದಿಯ ಮೇಲೆ ಕೋಲ್ ಬ್ರೂಕಿನ ಬಳಿ 1779ರಲ್ಲಿ ಮೊದಲನೆಯ ಕಬ್ಬಿಣದ ಸೇತುವೆಯನ್ನು 100 ಅಡಿ ಅಗಲದ ಕಣ್ಣಿನ, ಅರ್ಧವೃತ್ತಾಕಾರದ ಎರಕದ ಕಬ್ಬಿಣದ ನಮೂನಿನಿಂದ ನಿರ್ಮಿಸಿದರು. ಮೊದಲನೆಯ ಕಬ್ಬಿಣದ ರೈಲ್ವೆಸೇತುವೆಯನ್ನು 1823ರಲ್ಲಿ ಜಾರ್ಜ್ ಸ್ಟೀವನ್ಸನ್ ಇಂಗ್ಲೆಂಡಿನ ಸ್ಟಾಕ್ಟನ್ ಮತ್ತು ಡಾರ್ಲಿಂಗ್ಟನ್ ರೈಲ್ವೆಯ ಮೇಲೆ ನಿರ್ಮಿಸಿದ. ಆತನೇ 1850ರಲ್ಲಿ ಮಿನೈ ಜಲಸಂಧಿಯ ಮೇಲೆ ಬ್ರಿಟಾನಿಯ ಕೊಳಾಯಿ ಸೇತುವೆಯನ್ನೂ ನಿರ್ಮಿಸಿದ್ದು. ಈ ಸೇತುವೆಯಲ್ಲಿ 460 ಅಡಿಗಳ ಎರಡು ಕಣ್ಣುಗಳೂ 230 ಅಡಿಗಳ ಎರಡು ಕಣ್ಣುಗಳೂ ಇವೆ. ರೈಲುಗಾಡಿಗಳು, ನೀರಿನ ಮೇಲೆ 104 ಅಡಿ ಎತ್ತರದಲ್ಲಿರುವ ಕಬ್ಬಿಣದ ಕೊಳಾಯಿಗಳಂತೆ ಇರುವ ಗರ್ಡರುಗಳ ಒಳಗಡೆ ಹೋಗುತ್ತವೆ. ಒಂದೊಂದು ಗರ್ಡರೂ 1511 ಅಡಿ ಉದ್ದವಾಗಿ 480 ಟನ್ ತೂಕವಾಗಿದೆ.
ರೈಲ್ವೆಗಳ ಬೆಳೆವಣಿಗೆಯ ಕಾಲದಲ್ಲಿ (1840-1890) ಕಬ್ಬಿಣದ ಆಸರೆಕಟ್ಟಿನ(ಟ್ರಸ್) ಸೇತುವೆಗಳನ್ನು ವಿಶೇಷವಾಗಿ ಉಪಯೋಗಿಸಿದರು. ಎರಕದ ಕಬ್ಬಿಣದ ಬದಲು ಅಚ್ಚಕಬ್ಬಿಣವನ್ನು (ರಾಟ್ ಐರನ್) ಸೇತುವೆಗಳಲ್ಲಿ ಬಳಸಲು ಪ್ರಾರಂಭಿಸಿದ್ದು 1850ರಲ್ಲಿ. ಪ್ರಥಮಬಾರಿಗೆ ಸಂಪೂರ್ಣವಾಗಿ ಉಕ್ಕಿನಿಂದಲೇ ರಚನೆಗೊಂಡ ಸೇತುವೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಿಸೂóರಿ ನದಿಯ ಮೇಲೆ 1878ರಲ್ಲಿ ನಿರ್ಮಾಣವಾಯಿತು.
ಉಕ್ಕಿನಿಂದಾಗಿ ಸಣ್ಣ ರೈಲ್ವೆಸೇತುವೆಗಳನ್ನು ಕಟ್ಟುವುದು ಸುಲಭ ವಾಯಿತು ಮಾತ್ರವಲ್ಲದೆ ದೊಡ್ಡ ಸೇತುವೆಗಳನ್ನು ಕಟ್ಟುವುದು ಸಾಧ್ಯವಾಯಿತು ಕೂಡ. ಚಿಕ್ಕ ಸೇತುವೆಗಳಲ್ಲಿ ಕಂಬಿಗಳ ಕೆಳಗಡೆ ಎರಡು I-ಆಕಾರದ ಉಕ್ಕಿನ ಗರ್ಡರುಗಳಿರುತ್ತವೆ. ಈ ಉಕ್ಕಿನ ತೊಲೆಗಳ ತಲೆಯ ಮೇಲೆ ಸೇತುವೆಯ ತಳವನ್ನು ಉಕ್ಕಿನಿಂದಲೋ ಭದ್ರಪಡಿಸಿದ ಕಾಂಕ್ರೀಟಿನಿಂದಲೋ ಕಟ್ಟುತ್ತಾರೆ. ತೊಲೆಗಳು ಕಲ್ಲಿನ ಕಂಬಗಳ ಮೇಲೆ ನಿಂತಿರುತ್ತವೆ.
ಇನ್ನೂ ದೊಡ್ಡ ಸೇತುವೆಗಳಲ್ಲಿ I — ಆಕಾರದ ಗರ್ಡರುಗಳನ್ನು ಸುಮಾರು 1 ಅಂಗುಲ ದಪ್ಪದ ಉಕ್ಕಿನ ಹಲಗೆಗಳಿಂದ ಜೋಡಿಸುತ್ತಾರೆ. ಇವಕ್ಕೆ ಸಮಕೋನವಾಗಿ ಅಲ್ಲಲ್ಲಿ ಉಕ್ಕಿನ ಅಡ್ಡತೊಲೆಗಳನ್ನಿಟ್ಟು ಅವುಗಳ ಮೇಲೆ ರೈಲುದಾರಿಯನ್ನು ಬ್ಯಾಲಸ್ಟಿನ ಮೇಲೆ ಎಳೆಯುತ್ತಾರೆ. ಉಕ್ಕಿನಲ್ಲಿ ಉಳಿತಾಯ ಮಾಡಲು ದೊಡ್ಡ ಗರ್ಡರ್ ಸೇತುವೆಗಳನ್ನು ಲ್ಯಾಟಿಸ್ ಮಾದರಿಯಲ್ಲಿ ಕಟ್ಟುವುದುಂಟು. ಅಮೆರಿಕದಲ್ಲಿ ಒಹಾಯೊ ನದಿಯ ಮೇಲೆ ಸಿನ್ಸಿನಾಟಿ-ಕೋವಿಂಗ್ಟನ್ ರೈಲು ರಸ್ತೆಗಾಗಿ 1888ರಲ್ಲಿ ನಿರ್ಮಿಸಿದ ಲ್ಯಾಟಿಸ್ ಗರ್ಡರಿನ ಸೇತುವೆಯ ಮೇಲೆ ಎರಡು ರೈಲುದಾರಿ ಗಳು, ಎರಡು ಕಾರು ಚಲಿಸುವಂಥ ರಸ್ತೆಗಳು ಮತ್ತು ಎರಡು ಕಾಲುದಾರಿಗಳು ಇವೆ. ಇದರ ಮಧ್ಯದ ಕಣ್ಣಿನ ಅಗಲ 545 ಅಡಿ. ಈ ನಮೂನೆಯಲ್ಲಿ ಮೇಲಿನ ಅಂಚು ಬಗ್ಗಿಸಿದ ಬಿಲ್ಲಿನ ಆಕಾರವಾಗಿಯೂ ಕೆಳಗಿನ ಅಂಚು ನೇರವಾಗಿಯೂ ಇರುವಂಥ ವ್ಯವಸ್ಥೆಗೆ ಬಗ್ಗಿದ ಬಿಲ್ಲಿನ ದಾರದ ಸರಕಟ್ಟು (ಬೌಸ್ಟ್ರಿಂಟ್ ಸ್ಟ್ರಸ್)ಎಂದು ಹೆಸರು. ಸರಕಟ್ಟಿನ ಎರಡು ಅಂಚುಗಳೂ ನೇರವಾಗಿದ್ದು ಮಧ್ಯದ ತುಂಡುಗಳು ಓರೆಯಾಗಿದ್ದರೆ ಅದಕ್ಕೆ ಓ-ಆಕಾರದ ಸರಕಟ್ಟು ಎಂದು ಹೆಸರು. ಉಕ್ಕು ತಯಾರಾಗಿ ಸೇತುವೆಯ ತಾಂತ್ರಿಕಾಂಶಗಳು ಮತ್ತಷ್ಟು ಪರಿಷ್ಕಾರಗೊಂಡ ಬಳಿಕ 19ನೆಯ ಶತಮಾನದ ಹಳೆಯ ಸರಕಟ್ಟುಗಳು ಕಣ್ಮರೆಯಾದುವು.
===ಚಾಚುತೊಲೆಯ ಸೇತುವೆಗಳು===
ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ ಚಾಚುತೊಲೆಯ (ಕ್ಯಾಟಿಲೀವರ್) ಸೇತುವೆಯನ್ನು 1876ರಲ್ಲಿ ಸಿನ್ಸಿನಾಟಿ ದಕ್ಷಿಣ ರೈಲ್ವೆ ವಿಭಾಗ ನಿರ್ಮಿಸಿತು. ಅದರಲ್ಲಿ 375 ಅಡಿ ಅಗಲದ ಮೂರು ಕಣ್ಣುಗಳಿವೆ. 1883ರಲ್ಲಿ ನಯಾಗರ ನದಿಯ ಇಳಿಜಾರು ಪ್ರವಾಹದ ಮೇಲೆ 495 ಅಡಿ ಕಣ್ಣಿನ ಚಾಚುತೊಲೆಯ ರೈಲ್ವೆಸೇತುವೆ ನಿರ್ಮಾಣವಾಯಿತು. 1909ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಈಸ್ಟ್ ನದಿಯ ಮೇಲೆ ಒಂದು 1182 ಅಡಿ, ಇನ್ನೊಂದು 984 ಅಡಿ, ಅಗಲದ ಕಣ್ಣಿನ ಎರಡು ಚಾಚುತೊಲೆಗಳುಳ್ಳ ಕ್ವೀನ್ಸ್ಬರೋ ಸೇತುವೆ ಯನ್ನು ನಿರ್ಮಿಸಲಾಯಿತು. ಇದರಲ್ಲಿ ಎಳೆತದಲ್ಲಿರುವ ಭಾಗಗಳಿಗೆ ನಿಕ್ಕಲ್ ಉಕ್ಕನ್ನು ಬಳಸಲಾಗಿದೆ. 1977ರಲ್ಲಿ 1100 ಅಡಿ ಅಗಲದ ಕಣ್ಣಿನ ಎರಡು ಚಾಚುತೊಲೆಗಳುಳ್ಳ ಕಾಕ್ರ್ವಿನ್ ಜಲಸಂಧಿಯ ಚಾಚುತೊಲೆಯ ಸೇತುವೆ ಕ್ಯಾಲಿಫೋರ್ನಿಯದಲ್ಲಿ ನಿರ್ಮಾಣವಾಯಿತು. ಈ ಸೇತುವೆಯಲ್ಲಿ ಮೂರು ಬೇರೆ ಬೇರೆ ಬಗೆಯ ಉಕ್ಕುಗಳನ್ನು ಉಪಯೋಗಿಸಲಾಗಿದೆ.
ಡೆನ್ಮಾರ್ಕ್ನಲ್ಲಿ ನಿರ್ಮಿಸಿದ ಒಂದು ಲ್ಯಾಟಿಸ್ ರೈಲ್ವೆಸೇತುವೆಯಲ್ಲಿ ಮಧ್ಯದ ಕಣ್ಣು 722 ಅಡಿ ಅಗಲವಾಗಿದೆ. ಇನ್ನೊಂದು ಸೇತುವೆ 2 ಮೈಲು 290 ಅಡಿ ಉದ್ದವಾಗಿದೆ. ಇಂಗ್ಲೆಂಡಿನ ಟೀ ನದಿಯ ರೈಲ್ವೆಸೇತುವೆ ಇದಕ್ಕಿಂತಲೂ 71 ಅಡಿಗಳಷ್ಟು ಹೆಚ್ಚು ಉದ್ದವಾಗಿದೆ.
ದೊಡ್ಡ ನದಿಗಳ ಮೇಲೆ ಎರಡು ನಮೂನೆಗಳಲ್ಲಿ ರೈಲ್ವೆಸೇತುವೆಗಳನ್ನು ನಿರ್ಮಿಸುವುದುಂಟು. ಒಂದು ಉಕ್ಕಿನ ಕಮಾನು, ಇನ್ನೊಂದು ಚಾಚುತೊಲೆ.
ಆಫ್ರಿಕದ ಉತ್ತರ ರೋಡೀಸಿಯದಲ್ಲಿ 1905ರಲ್ಲಿ ನಿರ್ಮಿಸಿದ ವಿಕ್ಟೋರಿಯ ಜಲಪಾತದ ಸೇತುವೆಯಲ್ಲಿ ರೈಲುರಸ್ತೆಯೂ ಕಮಾನಿನ ನೆತ್ತಿಯ ಮೇಲೆ ಹೋಗುತ್ತದೆ. ಈ ಸೇತುವೆಯ ಕಣ್ಣಿನ ಅಗಲ 500 ಅಡಿ. ಇದರ ವಿಶೇಷವೇನೆಂದರೆ ಈ ರೈಲುರಸ್ತೆ eóÁಂಬಿಸಿ ನದಿಯ ಮೇಲೆ 420 ಅಡಿ ಎತ್ತರದಲ್ಲಿದೆ.
ಉಕ್ಕಿನ ಕಮಾನುಗಳ ಕಣ್ಣು ಮತ್ತಷ್ಟು ಹೆಚ್ಚಾದರೆ ರೈಲುರಸ್ತೆಯನ್ನು ಕಮಾನಿನ ಮಧ್ಯದ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಮಧ್ಯಭಾಗದಲ್ಲಿ ಕಮಾನಿನಿಂದ ರೈಲು ರಸ್ತೆಯನ್ನು ಉಕ್ಕಿನ ತಂತಿಗಳಿಂದ ತೂಗುಬಿಡುತ್ತಾರೆ. ಸೇತುವೆಯ ಕೊನೆಗಳಲ್ಲಿ ರಸ್ತೆ ಕಮಾನಿನ ಮೇಲೆ ನಿಂತಿರುತ್ತದೆ. ಈ ನಮೂನೆಯ ಒಂದು ದೊಡ್ಡ ರೈಲ್ವೆಸೇತುವೆ ಎಂದರೆ ನ್ಯೂಯಾರ್ಕ್ ನಗರದ ಹೊರಗಡೆ ಈಸ್ಟ್ ನದಿಯ ಮೇಲೆ ಕಟ್ಟಿದ ಹೆಲ್ಗೇಟ್ ಸೇತುವೆ. ಇದರ ಕಣ್ಣಿನ ಅಗಲ 1017 ಅಡಿ; ಸೇತುವೆಯ ಮೇಲೆ ನಾಲ್ಕು ರೈಲುರಸ್ತೆಗಳು ಹೋಗುತ್ತವೆ.
ಉಕ್ಕಿನ ಸೇತುವೆಗಳಲ್ಲಿ ದೊಡ್ಡದು ಆಸ್ಟ್ರೇಲಿಯದ ನ್ಯೂ ಸೌತ್ ವೇಲ್ಸಿನಲ್ಲಿ 1932ರಲ್ಲಿ ನಿರ್ಮಿಸಿದ ಸಿಡ್ನಿ ಹಾರ್ಬರ್ ಸೇತುವೆ. ಇದರ ಕಣ್ಣಿನ ಅಗಲ 1650 ಅಡಿ. ಮೇಲುಗಡೆ ರೈಲುರಸ್ತೆಗಳು ಒಂದು 57 ಅಡಿ ಅಗಲ ರಸ್ತೆ ಮತ್ತು 10 ಅಡಿ ಅಗಲದ ಎರಡು ಕಾಲ್ದಾರಿಗಳಿವೆ. ನ್ಯೂಯಾರ್ಕಿನಲ್ಲಿ ಇದಕ್ಕಿಂತಲೂ ಅಗಲವಾದ (1657ಅಡಿ) ಖಂಡಚಂದ್ರಾ ಕಾರವಾಗಿ ಬೇಯಾನ್ ಸೇತುವೆಯನ್ನು ನಿರ್ಮಿಸಲಾಗಿದೆ.
ಚಾಚುತೊಲೆಯ ಸೇತುವೆಗಳು ಇನ್ನೂ ಅಗಲವಾಗಿವೆ. ಇವನ್ನು ವಿಶೇಷವಾಗಿ ರೈಲು ರಸ್ತೆಗಳಿಗೆಂದೇ ನಿರ್ಮಿಸಲಾಗಿದೆ. 1890ರಲ್ಲಿ ಪೂರ್ಣಗೊಂಡ ಬ್ರಿಟನ್ನಿನ ಫೋರ್ತ್ ಸೇತುವೆಯಲ್ಲಿ 1710 ಅಡಿ ಅಗಲದ ಎರಡು ಕಣ್ಣುಗಳಿವೆ. ಇದರ ಮೇಲೆ ಎರಡು ರೈಲುರಸ್ತೆಗಳು ಇವೆ. ಕೆನಡದ ಸೇಂಟ್ ಲಾರೆನ್ಸ್ ನದಿಯ ಮೇಲಿನ ಕ್ವಿಬಿಕ್ ಸೇತುವೆಯಲ್ಲಿ 1800 ಅಡಿ ಅಗಲದ ಒಂದೇ ಕಣ್ಣಿದೆ. ಫೋರ್ತ್ ಸೇತುವೆಯಲ್ಲಿ ಕೊನೆಯಲ್ಲಿರುವ ಎರಡು ಚಾಚುತೊಲೆಗಳ ಅಗಲ 680 ಅಡಿ. ಮಧ್ಯೆ ತಗಲುಹಾಕಿರುವ ಗರ್ಡರಿನ ಉದ್ದ 350 ಅಡಿ. ಒಟ್ಟು ಕಣ್ಣಿನ ಅಗಲ 1710 ಅಡಿ. ಗೋಪುರಗಳ ಎತ್ತರ 342 ಅಡಿ. ಕಂಬಗಳು ತಳದಲ್ಲಿ 120 ಅಡಿಯೂ ಮೇಲುಗಡೆ 33 ಅಡಿಯೂ ಅಗಲವಾಗಿವೆ. ಸೇತುವೆಯ ಒಟ್ಟು ಉದ್ದ 8295 ಅಡಿ. ಈ ನಿರ್ಮಾಣಕ್ಕೆ 50,000 ಟನ್ ಉಕ್ಕು ಬಳಸಲಾಯಿತು. ಕ್ವಿಬಿಕ್ ಸೇತುವೆಯಲ್ಲಿ ಕೊನೆಗಳಲ್ಲಿರುವ ಎರಡು ಚಾಚುತೊಲೆಗಳ ಅಗಲ 5621/2 ಅಡಿ. ಆದರೆ ನಡುವಿನ ಗರ್ಡರಿನ ಉದ್ದ 675 ಅಡಿ. ಅದರಿಂದ ಒಟ್ಟು ಕಣ್ಣಿನ ಅಗಲ ಹೆಚ್ಚಾಯಿತು (1800 ಅಡಿ). ಗೋಪುರಗಳ ಎತ್ತರ 400 ಅಡಿ. ಮೇಲುಗಡೆ ರಸ್ತೆಯ ಅಗಲ 90 ಅಡಿ. ಅದರ ಮೇಲೆ ಎರಡು ರೈಲ್ವೆದಾರಿಗಳು, ಎರಡು ಮೋಟರು ದಾರಿಗಳು, ಎರಡು ವಿದ್ಯುತ್ ರೈಲುಗಾಡಿಗಳ ದಾರಿಗಳು ಮತ್ತು ಎರಡು ಕಾಲ್ದಾರಿಗಳು ಇವೆ. 1902ರಲ್ಲಿ ಪ್ರಾರಂಭವಾದ ಈ ಸೇತುವೆಯ ನಿರ್ಮಾಣ 1917ರಲ್ಲಿ ಪೂರ್ಣಗೊಂಡಿತು.
ಕೆಲವು ದೇಶಗಳ ರೈಲ್ವೆ ವಿವರಗಳು
{| class="wikitable"
|-
! ಕ್ರಮ ಸಂಖ್ಯೆ !! ದೇಶ !! ರೈಲ್ವೆ ಬಂದ ವರ್ಷ !! ಮೊದಲ ವಿದ್ಯುತ್ ರೈಲ್ವೆ ಬಂದ ವರ್ಷ
|-
| 1 || ಗ್ರೇಟ್ ಬ್ರಿಟನ್ || 1825 || 1903
|-
| 2 || ಅಮೆರಿಕ ಸಂಯುಕ್ತ ಸಂಸ್ಥಾನಗಳು || 1830 || 1895
|-
| 3 || ಫ್ರಾನ್ಸ್ || 1832 || 1900
|-
| 4 || ಜರ್ಮನಿ || 1835 || 1903
|-
| 5 || ಕೆನಡ || 1836 || 1918
|-
| 6 || ಸೋವಿಯತ್ ರಷ್ಯ || 1837 || 1926
|-
| 7 || ಭಾರತ || 1853 || 1925
|-
| 8 || ಪಾಕಿಸ್ತಾನ || 1853 || 1925
|-
| 9 || ಆಸ್ಟ್ರೇಲಿಯ || 1854 || 1919
|-
| 10 || ದಕ್ಷಿಣ ಆಫ್ರಿಕ || 1860 || 1926
|-
| 11 || ಚೀನ || 1883 || ---
|}
==ನೆಲದಡಿಯ ರೈಲ್ವೆಗಳು==
ಪ್ರಪಂಚದಲ್ಲಿಯೇ ಮೊದಲನೆಯದಾದ ನೆಲದಡಿಯ ರೈಲ್ವೆಯನ್ನು ಲಂಡನ್ನಿನಲ್ಲಿ 1863ರಲ್ಲಿ ಬಿಷಪ್ಸ್ರೋಡಿನಿಂದ ಫ್ಯಾರಿಂಗ್ಟನ್ ರಸ್ತೆಯವರೆಗೆ ನಿರ್ಮಿಸಲಾಯಿತು. ಈ ರೈಲುದಾರಿಯ ಉದ್ದ 4 ಮೈಲುಗಳು. ಯುರೋಪಿನಲ್ಲಿ ಮೊದಲು ಬುಡಾಪೆಸ್ಟಿನಲ್ಲಿ ನೆಲದಡಿಯ ರೈಲ್ವೆ ಪ್ರಾರಂಭವಾಯಿತು(1896).
ಲಂಡನ್ ನಗರದ ರಸ್ತೆಗಳ ಮೇಲೆ ವಾಹನಗಳ ಸಂದಣಿಯನ್ನು ಕಡಿಮೆ ಮಾಡಲು ನೆಲದಡಿಯ ರೈಲ್ವೆಗಳನ್ನು ಒಯ್ಯುವ ಯೋಜನೆ ಮೂಡಿಬಂದು 1868ರಲ್ಲಿ ಲ್ಯಾಂಬಿತ್ ಸೇತುವೆಯ ಕಂಬಗಳಿಗೆ ಮಣ್ಣಿನ ತಳಪಾಯದಲ್ಲಿ ಸಿಲಿಂಡರ್ಗಳನ್ನು ಹೂಳುತ್ತಿದ್ದಾಗ ಬಾರ್ಲೊ ಎಂಬಾತನಿಗೆ ತೂಬುಗಳಲ್ಲಿ ನೆಲದ ಅಡಿಯಲ್ಲಿ ರೈಲ್ವೆಗಳನ್ನೂ ಸಾಗಿಸಬಾರದೇಕೆ ಎಂಬ ಯೋಚನೆ ಹೊಳೆಯಿತು. ಮಾರನೆಯ ವರ್ಷವೇ ಷೀಲ್ಡ್ ನಿರ್ಮಾಣಕ್ಕಾಗಿ ಪೇಟೆಂಟನ್ನು ಪಡೆದು 1896ರಲ್ಲಿ ತೇಮ್ಸ್ ನದಿಯ ಕೆಳಗೆ 8 ಅಡಿ ವ್ಯಾಸದ ಕಬ್ಬಿಣದ ಸುರಂಗ ಕೊರೆಯಲು ಸೂಚಿಸಿದ. ಈತನ ಶಿಷ್ಯನಾದ ಗ್ರೇಟ್ಹೆಡ್ ಸುರಂಗವನ್ನು ಕೊರೆಯುವಾಗ ಷೀಲ್ಡ್ ಎನ್ನುವ ಸಿಲಿಂಡರಿನ ಸಹಾಯ ತೆಗೆದುಕೊಂಡ. 1898ರಲ್ಲಿ ವಾಟರ್ಲೂ ಮತ್ತು ಲಂಡನ್ನಿನ ಸುರಂಗ ಮಾರ್ಗಗಳು ನಿರ್ಮಾಣಗೊಂಡವು. 1900ರಲ್ಲಿ ಸೆಂಟ್ರಲ್ ಲಂಡನ್, 1904ರಲ್ಲಿ ಗ್ರೇಟ್ ನಾರ್ದರ್ನ್ ಮತ್ತು ಸಿಟಿ; 1908ರಲ್ಲಿ ವಿದ್ಯುತ್ತಿನ ರೈಲ್ವೆಗಳು ಲಂಡನ್ನಿನಲ್ಲಿ ತೂಬುಗಳ ಮೂಲಕ ಚಲಿಸಲು ಮೊದಲು ಮಾಡಿದವು. ತೂಬುಗಳ ವ್ಯಾಸ 12 ಅಡಿಯಿರಬೇಕೆಂದು ತೀರ್ಮಾನಿಸಲಾಯಿತು.
ಲಂಡನ್ನಿನಲ್ಲಿ ನೂರಾರು ಮೈಲುಗಳ ನೆಲದಡಿಯ ರೈಲುಮಾರ್ಗಗ ಳಿವೆ. ಈ ಪೈಕಿ ಎರಡು ಸಾಲುಗಳು 90 ಮೈಲುಗಳ ಉದ್ದದ ಸುರಂಗಗಳಲ್ಲಿಯೂ 23 ಮೈಲುಗಳಷ್ಟು ನೆಲದ ಕೆಳಗಡೆಯೂ ಮತ್ತು ಒಂದು ಸಾಲು 67 ಮೈಲುಗಳ ಉದ್ದದ, ಆಳದಲ್ಲಿರುವ ತೂಬಿನಲ್ಲೂ ಇವೆ. ಸುರಂಗಗಳ ಒಳಗಡೆ ಎರಕದ ಕಬ್ಬಿಣದ ಅಂಚನ್ನು ಕಟ್ಟಿದೆ. ತೂಬು ರೈಲ್ವೆಗಾಡಿಗಳು ಚಿಕ್ಕದಾಗಿರುತ್ತವೆ. ಆದರೆ ನೆಲದ ಅಡಿಯ ರೈಲ್ವೆಮಾರ್ಗದಲ್ಲಿ ಸಾಧಾರಣವಾದ ಅಳತೆಯ ರೈಲುಗಾಡಿಗಳನ್ನೇ ಉಪಯೋಗಿಸಲಾಗುವುದು.
ಯುರೋಪಿನ ಅನೇಕ ನಗರಗಳಲ್ಲಿ ನೆಲದಡಿಯ ರೈಲುಮಾರ್ಗಗಳಿವೆ. ಅವುಗಳ ಪೈಕಿ ಪ್ಯಾರಿಸ್, ಬರ್ಲಿನ್, ಮಾಸ್ಕೋ, ಹ್ಯಾಂಬರ್ಗ್, ಸ್ಟಾಕ್ಹೋಮ್, ವಿಯನ್ನ, ಮ್ಯಾಡ್ರಿಡ್, ಅಥೆನ್ಸ್, ಲೆನಿನ್ಗ್ರ್ಯಾಡ್, ರೋಮ್, ಬಾರ್ಸಿಲೋನ, ನೇಪಲ್ಸ್, ಬುಡಾಪೆಸ್ಟ್, ಓಸ್ಲೋ, ಬ್ರಸೆಲ್ಸ್, ವಾರ್ಸ ಮತ್ತು ಕೋಪನ್ಹೆಗನ್-ಇವು ಪ್ರಮುಖವೆನಿಸಿವೆ.
ಮೊದಲ ನೆಲದಡಿಯ ರೈಲ್ವೆಗಳನ್ನು ನೆಲದ ಕೆಳಗೆ ತೋಡಿನಲ್ಲಿ ತೆಗೆದುಕೊಂಡು ಹೋಗಿ ಮೇಲಿನ ರಸ್ತೆಗಾಗಿ ಒಂದು ಮಾಡನ್ನು ಕಟ್ಟಲಾಗುತ್ತಿತ್ತು. ಬಳಿಕ ನಿರ್ಮಾಣಕಾಲದಲ್ಲಿ ರಸ್ತೆಯ ಮೇಲೆ ಚಲಿಸುವ ವಾಹನಗಳಿಗೆ ಅಡ್ಡಿ ಬಾರದಂತೆಯೂ ನೇರವಾದ ದಾರಿಯಲ್ಲಿ ಹೋಗುವಂತೆಯೂ ರೈಲುಗಳನ್ನು ನೆಲದಡಿಯ ತೂಬುಗಳಲ್ಲಿ ಒಯ್ದರು.
===ಸಬ್ವೇ===
ಸಬ್ವೇಗಳು ಆಯಾಕಾರ, ಚಕ್ರೀಯ ಇಲ್ಲವೆ ಕುದುರೆಲಾಳ ದ ಆಕಾರವಾಗಿರ ಬಹುದು. ಅವನ್ನು ಉಕ್ಕಿನಿಂದ ಅಥವಾ ಭದ್ರಪಡಿಸಿದ ಕಾಂಕ್ರೀಟಿನಿಂದ ನಿರ್ಮಿಸಿರಬಹುದು. ಇವುಗಳ ಒಳಗೆ ರೈಲುಗಾಡಿಯನ್ನು ವಿದ್ಯುತ್ತಿನ ಸಹಾಯದಿಂದ ನಡೆಸುತ್ತಾರೆ. ಮೇಲುಗಡೆ ಭದ್ರವಾದ ಮಾಡನ್ನು ಹೊದಿಸಿ ರಸ್ತೆಯ ಮೇಲೆ ವಾಹನಗಳು ಚಲಿಸುವುದಕ್ಕೆ ಅವಕಾಶ ಮಾಡಿರುತ್ತಾರೆ. ಸಬ್ವೇಗಳ ನಿರ್ವಹಣೆಯಲ್ಲಿ ಸಂಕೇತಗಳ ಪಾತ್ರ ಹಿರಿದಾದುದು. ಇವುಗಳ ನೆರವಿನಿಂದ ರೈಲುಗಾಡಿ ಸುರಕ್ಷಿತವಾಗಿ ಹಾಗೂ ವೇಗವಾಗಿ ಓಡಬಹುದು. ಬೇರೆ ಬೇರೆ ರೈಲುಗಾಡಿಗಳನ್ನು ನಿರ್ದಿಷ್ಟ ಅವಧಿಗಳಲ್ಲಿ ಓಡಿಸಬಹುದು.
===ಸಬ್ವೇಗಳ ನಿರ್ಮಾಣ===
ನೆಲದ ಕೆಳಕಡೆ ಸಬ್ವೇ ಹೋಗುವಾಗ ಅಲ್ಲಿಯ ಆವರಣ ಆಯಾಕಾರದಲ್ಲಿರುತ್ತದೆ. ಈ ಆವರಣವನ್ನು ರೈಲುಗಾಡಿಗಳು ಮಾತ್ರ ಅಲ್ಲದೆ ನೀರು, ಅನಿಲ ವಿದ್ಯುತ್ತಿನ ಹೊರಜಿಗಳು ಮುಂತಾದವನ್ನೂ ಒಳಗೊಳ್ಳುವಷ್ಟು ಅಗಲವಾಗಿ ನಿರ್ಮಿಸಿರುತ್ತಾರೆ. ಪಕ್ಕದ ಏರಿಗಳಿಗೂ ಕಂದಕಕ್ಕೂ ಉಕ್ಕಿನ ತೊಲೆಗಳನ್ನು ಒಳಕ್ಕೆ ಬಡಿದು ಆಸರೆಗಳನ್ನು ನೀಡಿರುತ್ತಾರೆ. ನಿರ್ಮಾಣವಾಗುವಾಗ ಮೇಲುಗಡೆ ವಾಹನಗಳು ಓಡಾಡುವಂತೆ ಅಗಳಿನ ಮೇಲೆ ದಪ್ಪ ತೊಲೆಗಳನ್ನು ಇರಿಸಿ ಅವುಗಳ ಮೇಲೆ ಹಲಗೆಗಳನ್ನು ಇಟ್ಟು ಮುಚ್ಚಿರುತ್ತಾರೆ. ನೆಲದ ಕೆಳಗಡೆ ಆವರಣದ ನಿರ್ಮಾಣ ಪೂರ್ಣಗೊಂಡ ಬಳಿಕ ಮೇಲಿನ ಹಲಗೆಗಳನ್ನು ತೆಗೆದು ನೀರಿನ ಕೊಳಾಯಿಗಳನ್ನೂ ವಿದ್ಯುತ್ತಿನ ಹೊರಜಿಗಳನ್ನೂ ಜೋಡಿಸಿ ಮೇಲಿನ ಮಾಡನ್ನು ಮುಚ್ಚುತ್ತಾರೆ. ಇದಕ್ಕೆ ಕತ್ತರಿಸಿ ಮುಚ್ಚುವ (ಕಟ್ ಅಂಡ್ ಫಿಲ್) ವಿಧಾನ ಎಂದು ಹೆಸರು.
ಆವರಣ ನೆಲದ ಕೆಳಗೆ ಹೆಚ್ಚಿನ ಆಳದಲ್ಲಿದ್ದರೆ ಅದನ್ನು ಚಕ್ರೀಯ ಇಲ್ಲವೆ ಕುದುರೆಲಾಳದ ಆಕಾರದಲ್ಲಿ ಸುರಂಗವನ್ನು ಕೊರೆದು ನಿರ್ಮಿಸುವುದಿದೆ. ಆಳವೆನಿಸುವ ನದಿಗಳ ತಳದಲ್ಲಿ ಸುರಂಗದ ಮುಂದೆ ಒಂದು ಉಕ್ಕಿನ ಕವಚವನ್ನು ನೂಕಿ ನೆಲವನ್ನು ಕೊರೆಯುತ್ತಾರೆ. ಅದರ ಒಳಗಿನ ಮಣ್ಣನ್ನು ಕವಚ ಮುಂದಕ್ಕೋ ಪಕ್ಕಕ್ಕೋ ತಳ್ಳಬಹುದು ಇಲ್ಲವೆ ಸುರಂಗದೊಳಕ್ಕೆ ತೆಗೆದುಕೊಂಡು ಹತ್ತಿರದ ಫ್ಯಾಪ್ಟ್ ಅಥವಾ ಪೋರ್ಟರ್ಲಿನಲ್ಲಿ ತೆಗೆದು ಬಿಸಾಡಬಹುದು.
ಕವಚದ ಸುರಂಗದೊಳಕ್ಕೆ ಬರುವ ನೀರು ಪಂಪುಗಳಿಂದ ತೆಗೆಯಲಾರ ದಷ್ಟು ಹೆಚ್ಚಾದರೆ ಸುರಂಗದೊಳಕ್ಕೆ ಒತ್ತಡದ ಗಾಳಿಯನ್ನು ಬಲಾತ್ಕಾರ ದಿಂದ ತಳ್ಳಿ ಹೊರಗಿನ ಒತ್ತಡಕ್ಕೆ ಸಮವಾಗುವ ಹಾಗೆ ಮಾಡಿ ನೀರು ಬಾರದಂತೆ ತಡೆಯುತ್ತಾರೆ. ಸುರಂಗದ ಮುಖದಲ್ಲಿ ಕೆಲಸ ಮಾಡುವ ಜನರನ್ನು ಗಾಳಿತಡೆಗಳಿಂದ (ಏರ್ಲಾಕ್ಸ್) ಗಾಳಿಯ ಒತ್ತಡದ ವ್ಯತ್ಯಾಸಗ ಳಿಂದ ಅವರಿಗೆ ತೊಂದರೆಯಾಗದ ಹಾಗೆ ಬೇಗ ಅವರನ್ನು ಒಳಕ್ಕೂ ಹೊರಕ್ಕೂ ಸಾಗಿಸುತ್ತಾರೆ.
===ತೂಬುರೈಲ್ವೆಗಳು===
ಲಂಡನ್ನಿನಲ್ಲಿ ಥೇಮ್ಸ್ ನದಿಯ ತಳದಲ್ಲಿ ಮೊದಲನೆಯ ತೂಬು ರೈಲುಮಾರ್ಗವನ್ನು 1890ರಲ್ಲಿ ನಿರ್ಮಿಸಲಾಯಿತು. ಕಚರಾವಿಲೇವಾರಿಯ ಚರಂಡಿಗಳು, ಅನಿಲ ಮತ್ತು ವಿದ್ಯುತ್ ಹೊರಜಿ ಗಳು ಇವುಗಳ ಸಂಪರ್ಕ ಪಡೆಯದ, ಹಾಗೂ ಕೆಳಗಡೆ ರೈಲು ಗಾಡಿಗಳು ಓಡಿದಾಗ ಮೇಲುಗಡೆಯ ಕಟ್ಟಡಗಳು ಅದುರದ ಹಾಗೆ ಮತ್ತು ಈ ತೂಬುಗಳನ್ನು ನೆಲದ ಕೆಳಗಡೆ 80 ರಿಂದ 90 ಅಡಿಗಳ ಆಳದಲ್ಲಿ ತೆಗೆದುಕೊಂಡುಹೋಗಲಾಗಿದೆ. ಹಿಂದೆ ಪ್ರಯಾಣಿಕರನ್ನು ರಸ್ತೆಯಿಂದ ರೈಲುನಿಲ್ದಾಣದಲ್ಲಿ ಇಳಿಸುವ ಲಿಫ್ಟುಗಳಿಗೆ ಬದಲಾಗಿ ಈಗ ಚಲಿಸುವ ಮೆಟ್ಟಲುಗಳನ್ನು (ಎಸ್ಕಲೇಟರ್ಸ್) ಅಳವಡಿಸಲಾಗಿದೆ.
ರೈಲುಗಾಡಿಯೊಂದು ನಿಲ್ದಾಣದಲ್ಲಿ ಬಂದು ನಿಂತಾಗ ಅದರ ಮೇಲ್ವಿಚಾರಕನೆಂದೆನಿಸುವ ಗಾರ್ಡ್ನ ಹತೋಟಿಯಲ್ಲಿ ಬಾಗಿಲುಗಳು ಒತ್ತಡಗಾಳಿಯ (ಏರ್ ಪ್ರೆಷರ್) ಸಹಾಯದಿಂದ ಪಕ್ಕಕ್ಕೆ ಸರಿಯುತ್ತವೆ. ಹೊರಕ್ಕೆ ತೆರೆದುಕೊಳ್ಳುವುದಿಲ್ಲ. ಕೇವಲ ಇಪ್ಪತ್ತೈದು ಸೆಕೆಂಡುಗಳಲ್ಲಿ ಮತ್ತೆ ಗಾಡಿಗಳು ಮುಂದಕ್ಕೆ ಚಲಿಸಬಹುದು. ಎರಡು ರೈಲುಗಾಡಿಗಳು ಒಂದಕ್ಕೊಂದು ಹತ್ತಿರವಾಗಿ ಹೋಗುತ್ತಿದ್ದರೆ ಹಿಂದಿನ ರೈಲುಗಾಡಿ ಕೊಂಚ ಸಾವಕಾಶವಾಗಿ ಹೋಗುತ್ತದೆ. ಎಲ್ಲ ತೂಬು ರೈಲ್ವೆಗಳಲ್ಲಿ ಸ್ವಯಂಚಲಿ ಸಂಕೇತಗಳಿರುತ್ತವೆ. ಈ ಗಾಡಿಗಳ ವೇಗ ಗಂಟೆಗೆ 45 ಮೈಲುಗಳನ್ನು ಮೀರುವುದಿಲ್ಲ. ಆದರೆ ನಗರದ ಹೊರಭಾಗದಲ್ಲಿ ನೆಲದ ಮೇಲೆ ಹೋಗುವಾಗ ಗಂಟೆಗೆ 60 ಮೈಲುಗಳವರೆಗೂ ಹೋಗುವಂತಿರುತ್ತದೆ.
ಇಂಥ ಗಾಡಿಗಳಲ್ಲಿ ಪ್ರಯಾಣ ಸುರಕ್ಷಿತವಾಗುವಂತೆ ಅನೇಕ ಕ್ರಮ ಗಳನ್ನು ತೆಗೆದು ಕೊಂಡಿರುತ್ತಾರೆ. ವಿದ್ಯುತ್ ಮೋಟರುಗಳಿಗೆ ಒಂದು ನಿಯಂತ್ರಕದ ಮೂಲಕ ಚಾಲಕ ವಿದ್ಯುತ್ತನ್ನು ಒದಗಿಸುತ್ತಾನೆ. ಒಂದು ಸ್ಪ್ರಿಂಗಿನ ಮೇಲೆ ಅವನ ಕೈ ಹಗುರವಾಗಿ ಒತ್ತುತ್ತಿರುತ್ತದೆ. ಅವನಿಗೆ ಆಯಾಸವಾಗಿ ಅವನ ಕೈ ನಿಯಂತ್ರಕವನ್ನು ಒತ್ತದೆ ಸುಮ್ಮನಿದ್ದರೆ ಅಲ್ಲಿಯ ಸ್ಪ್ರಿಂಗ್ ಹಿಂದಕ್ಕೆ ಹೋಗಿ ವಿದ್ಯುತ್ತು ನಿಂತುಹೋಗಿ ಬಿರಿಗಳು ಚಾಲನೆಗೊಳ್ಳುತ್ತವೆ. ಸುರಂಗ ಗೋಡೆಯ ಮೇಲೆ ಎರಡು ತಾಮ್ರದ ತಂತಿಗಳನ್ನು ಒಳಗಿರುವ ಸಿಬ್ಬಂದಿಯ ಕೈಗೆ ಸುಲಭವಾಗಿ ಎಟುಕುವಂತೆ ವ್ಯವಸ್ಥೆಗೊಳಿಸಿರುತ್ತಾರೆ. ಅಪಘಾತವೇನಾದರೂ ಸಂಭವಿಸಿದರೆ ಈ ತಂತಿಗಳನ್ನು ಒಟ್ಟು ಸೇರಿಸಿದಾಗ ವಿದ್ಯುತ್ತು ಕಡಿತಗೊಂಡು ರೈಲು ನಿಂತುಬಿಡುತ್ತದೆ. ಚಾಲಕ ಮತ್ತು ಗಾರ್ಡುಗಳ ನಡುವೆ ದೂರವಾಣಿ ಸಂಪರ್ಕ ಇರುತ್ತದೆ.
ಕೆಲವು ತೂಬುರೈಲ್ವೆಗಳಲ್ಲಿ ಸುರಂಗಗಳ ಗೋಡೆಗಳಿಗೆ ಕಲ್ನಾರಿನ ಹತ್ತಿಯನ್ನು ತಗುಲಿಸಿ ಶಬ್ದ ಕಡಿಮೆಯಾಗುವಂತೆ ಮಾಡಿರುತ್ತಾರೆ. ಕಂಬಿಗಳ ಎಸೆಗಳು ಕಡಿಮೆಯಾಗುವ ಹಾಗೆ ಅವನ್ನು ಬೆಸುಗೆ ಮಾಡಿರುತ್ತಾರೆ.
8 ಅಡಿ ವ್ಯಾಸದ ತೂಬುಗಳನ್ನು ನೆಲದ ಅಡಿಯಲ್ಲಿಟ್ಟು ಸುರಂಗ ಗಳನ್ನು ರಚಿಸುವುದು ಸಾಧ್ಯವೆಂದು 1867ರಲ್ಲೇ ತಿಳಿದಿದ್ದರೂ ಇಂಥ ವಿದ್ಯುದ್ರೈಲ್ವೆಯ ಸುರಂಗ ಲಂಡನ್ನಿನಲ್ಲಿ ಪ್ರಾರಂಭವಾದದ್ದು 1890ರಲ್ಲಿ ಮಾತ್ರ. ಬಳಿಕ ಒಂದಾದ ಮೇಲೊಂದು ತೂಬುರೈಲ್ವೆಗಳು ನಿರ್ಮಾಣವಾದವು. ತೂಬುಗಳ ವ್ಯಾಸ 12 ಅಡಿಗಳಷ್ಟು ಆದವು. ಕಂಬಿಗಳ ನಡುವಿನ ಅಗಲ 4ಅಡಿ 81/2 ಅಂಗುಲದಷ್ಟಾಯಿತು. 16 ಅಡಿ ವ್ಯಾಸದ ತೂಬುಗಳು ಬಂದ ಮೇಲೆ ಸಾಮಾನ್ಯವಾದ ರೈಲುಗಾಡಿಗಳನ್ನೂ ಓಡಿಸುವುದೂ ಸಾಧ್ಯವಾಯಿತು.
ಒಂದು ಕಾಲಕ್ಕೆ ಯುರೋಪಿನಲ್ಲೂ ಅಮೆರಿಕದಲ್ಲೂ ತೂಬುರೈಲ್ವೆಗಳು ಇಷ್ಟು ಚುರುಕಾಗಿ ಮುಂದುವರಿದಿರಲಿಲ್ಲ. ಬಾಸ್ಟನ್ ನಗರದಲ್ಲಿ12/3 ಮೈಲು ಉದ್ದದ ತೂಬುರೈಲ್ವೆ 1897ರಲ್ಲಿ ಪ್ರಾರಂಭವಾಯಿತು. ಪ್ಯಾರಿಸ್ಸಿನಲ್ಲಿ 1900ರಲ್ಲೂ ನ್ಯೂಯಾರ್ಕಿನಲ್ಲಿ 1904ರಲ್ಲೂ ನೆಲದ ಕೆಳಗಡೆ ರೈಲುಗಾಡಿಗಳು ಚಲಿಸಿದುವು. ನೆಲದ ಕೆಳಗಡೆ ಸಾಕಷ್ಟು ಆಳದಲ್ಲಿದ್ದು ಮೇಲೆ ಮುಚ್ಚಿರುವ ವ್ಯವಸ್ಥೆಯ ರೈಲುಗಳು ಇಪ್ಪತ್ತನೆಯ ಶತಮಾನದಲ್ಲಿ ನ್ಯೂಯಾರ್ಕ್ ಪ್ಯಾರಿಸ್, ಬರ್ಲಿನ್, ಬಾಸ್ಟನ್ ಮತ್ತು ಫಿಲಿಡೆಲ್ಫಿಯ ನಗರಗಳಲ್ಲಿ ಓಡಾಡಲು ಪ್ರಾರಂಭವಾದವು. ಷಿಕಾಗೋ ನಗರದಲ್ಲಿ ನೆಲದ ಕೆಳಗೆ 50 ಅಡಿ ಆಳದಲ್ಲಿ ಸುರಂಗವನ್ನು ಕೊರೆದು ಪ್ರಥಮವಾಗಿ 1943ರಲ್ಲಿ ರೈಲುಗಾಡಿಯನ್ನು ಓಡಿಸಿದರು. ಭಾರತದ ಕೊಲ್ಕತ ನಗರದಲ್ಲಿ ಮಾತ್ರ ಸಬ್ವೇ ರೈಲುವ್ಯವಸ್ಥೆ ಇದೆ.
==ಸುರಂಗಗಳು==
ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ರೈಲ್ವೆ ಸುರಂಗಗಳು ಸಿಂಪ್ಲನ್ ಮತ್ತು ಆವಿನೈನ್ ಬೆಟ್ಟಗಳಲ್ಲಿವೆ. ಸ್ವಿಟ್ಜರ್ಲೆಂಡಿ ನಲ್ಲಿ ಲಾಸೆನ್ನಿಗೂ ಇಟಲಿಯಿಂದ ಮಿಲಾನಿಗೂ ನಡುವೆ ಆಲ್ಪ್ಸ್ ಪರ್ವತವನ್ನು ಸಿಂಪ್ಲನ್ ಘಾಟಿನ ಮೂಲಕ ದಾಟುವ ಸುರಂಗ 121/3ಮೈಲು ಉದ್ದವಾಗಿದೆ. ಮೊದಲನೆಯ ಸುರಂಗವನ್ನು 7 ವರ್ಷಗಳ ಕಾಲ ಶ್ರಮವಹಿಸಿ 1905ರಲ್ಲಿ ಪೂರೈಸಿದರು. ಫ್ರಾನ್ಸಿನ ವೀರ ನೆಪೋಲಿಯನ್ ಪ್ರಖ್ಯಾತವಾದ ರಸ್ತೆಯನ್ನು 1805ರಲ್ಲಿ ನಿರ್ಮಿಸಿದ ಒಂದು ಶತಮಾನದ ಬಳಿಕ ಈ ಸುರಂಗ ಇದೇ ಘಾಟಿನ ಮೂಲಕ ಪೂರೈಸಿತೆಂಬುದು ಸ್ವಾರಸ್ಯವಾದ ಸಂಗತಿ. ಮತ್ತೊಂದು ಸುರಂಗವನ್ನು 1912ರಲ್ಲಿ ಪೂರೈಸಲಾಯಿತು. ಈ ಸುರಂಗಗಳ ನಡುವಿನ ಅಂತರ 56 ಅಡಿ. ಸುರಂಗಗಳನ್ನು ಸಿಂಪ್ಲನ್ ಘಾಟಿನ ಕೆಳಗಡೆ 7000 ಅಡಿಗಳ ಆಳದಲ್ಲಿ ಕೊರೆಯಲಾಗಿದೆ.
ಸುರಂಗದ ಕೆಲಸದಲ್ಲಿ ನಿರತನಾಗಿರುವ ಎಂಜಿನಿಯರ್ನ ಹೊಣೆಗಾರಿಕೆ ಬಹು ಮುಖ್ಯವಾದ್ದು. ಇಂಥ ಉದ್ದವಾದ ಸುರಂಗಗಳಲ್ಲಿ ನೆಲದ ಭಾಗವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಬಂಡೆಯಲ್ಲಿ ಕೊರೆಯುವಾಗ ಅಂತಿಮ ಅಳತೆಯ ಸುರಂಗವನ್ನು ತೋಡುವ ಮೊದಲು ಒಂದು ಕೆಲಸಗಾರರ ತಂಡ ಕೆಲಸ ಮಾಡುವಷ್ಟು ಪುಟ್ಟಸುರಂಗವನ್ನು ಪೂರ್ವಭಾವಿಯಾಗಿ ಕೊರೆದು, ಅನಂತರ ಅದನ್ನು ಅಂತಿಮ ಅಳತೆಗೆ ವಿಸ್ತರಿಸಬೇಕಾಗುತ್ತದೆ. ಮೇಲುಗಡೆ ಮೆತುವಾದ ಕಲ್ಲಿದ್ದರೆ ಅದನ್ನು ನಿಲ್ಲಿಸಲು ಮತ್ತು ನೀರು ಒಳಕ್ಕೆ ಬಾರದಂತೆ ತಡೆಯಲು ಇಟ್ಟಿಗೆ, ಗಾರೆ, ಕಾಂಕ್ರೀಟ್ ಇಲ್ಲವೆ ಉಕ್ಕಿನ ಅಂಚನ್ನು ಕಟ್ಟಬೇಕಾಗುತ್ತದೆ. ನೀರಿನ ಬುಗ್ಗೆಗಳಿರುವೆಡೆ ಕೆಲಸ ನಿಧಾನವಾಗುವುದು ಸಹಜ. ಇಂಥಲ್ಲಿ ಕೆಲಸ ಮಾಡುವ ಜನರಿಗೆ ಗಾಳಿಸೌಲಭ್ಯವನ್ನು ಒದಗಿಸುವುದೊಂದು ಪ್ರಯಾಸದ ಕೆಲಸ.
ಉತ್ತರ ಇಟಲಿಯಲ್ಲಿ ಅಪನೈನ್ ಬೆಟ್ಟಗಳ ಅಡಿಯಲ್ಲಿರುವ ಸುರಂಗದಲ್ಲಿಯೂ ಎರಡು ರೈಲುಮಾರ್ಗಗಳಿವೆ. ಇದರ ಉದ್ದ 111/2 ಮೈಲುಗಳು. ಇದು ಬೊಲೋನಾ-ಫ್ಲಾರೆನ್ಸ್ ರೈಲುಮಾರ್ಗದಲ್ಲಿದೆ. ಈ ಮಾರ್ಗದಲ್ಲಿ 41/2 ಮೈಲುಗಳ ಉದ್ದದ ಮೌಂಟ್ ಆದೋನ್ ಸುರಂಗವೂ ಸೇರಿ ಒಟ್ಟು 221/2 ಮೈಲುಗಳ ಉದ್ದದ 31 ಸುರಂಗಗಳನ್ನು ಕೊರೆಯಲಾಗಿದೆ.
1872ರಲ್ಲಿ ಆಲ್ಪ್ಸ್ ಬೆಟ್ಟಗಳ ಮೂಲಕ 91/2 ಮೈಲುಗಳ ಉದ್ದದ ಸೇಂಟ್ ಗೋದರ್ಡ್ ಸುರಂಗವನ್ನು ಪ್ರಾರಂಭಿಸಿ 1880ರಲ್ಲಿ ಪೂರ್ಣಗೊಳಿಸಲಾಯಿತು. ಸುರಂಗ ಬೆಟ್ಟದ ಶಿಖರದ ಕೆಳಗೆ ಒಂದು ಮೈಲಿಯಷ್ಟು ಆಳದಲ್ಲಿದೆ. ಇಷ್ಟು ಆಳದ ಸುರಂಗದಲ್ಲಿ ಮೇಲಿನಿಂದ ಅಲ್ಲಲ್ಲಿ ಲಂಬವಾದ ತೋಡುಗಳನ್ನು ನಾಲೆಯ ತಳದವರೆಗೂ ಅಗೆಯುವುದು ಒಂದು ಸಮಸ್ಯೆಯಾದರೆ ಈ ಸುರಂಗದಲ್ಲಿ ಇನ್ನೊಂದು ಸಮಸ್ಯೆಯೂ ಎದುರಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸುರಂಗವನ್ನು ಸೀಸೆಯ ಕಾರ್ಕನ್ನು ತೆಗೆಯುವ ತಿರುಪಿನೋಪಾದಿಯಲ್ಲಿ ಕೊರೆಯಬೇಕಾಗಿತ್ತು. ಈ ಮಾರ್ಗದಲ್ಲಿ ರೈಲುಗಾಡಿ ಒಂದೇ ಸಮವಾಗಿ ಉಬ್ಬಿನಲ್ಲಿ ತಿರುವುಗಳಲ್ಲಿ ಏರುತ್ತ ಚಲಿಸುತ್ತದೆ.
ಸ್ವಿಟ್ಜ಼ರ್ಲೆಂಡಿನ ಲಾಚ್ಬರ್ಗ್ ಸುರಂಗದ ಉದ್ದ 9 ಮೈಲುಗಳು. ಪ್ರಪಂಚದ ಉದ್ದನೆಯ ಸುರಂಗಗಳ ಪೈಕಿ ಇದು ಪ್ರಮುಖವಾದ್ದು. ಅಮೆರಿಕದ ಸಂಯುಕ್ತ ಸಂಸ್ಥಾನಗಳ ವಾಷಿಂಗ್ಟನ್ ರಾಜ್ಯದಲ್ಲಿ ಬರ್ನ್ ಮತ್ತು ಸೀವಿಕ್ ಪಟ್ಟಣಗಳ ನಡುವೆ ಇರುವ ಬೆಟ್ಟವನ್ನು ಕೊರೆಯುವ ಗ್ರೇಟ್ ನಾರ್ದರ್ನ್ ರೈಲ್ವೆಯ ಕ್ಯಾಸ್ಕೇಡ್ ಸುರಂಗ ಅತ್ಯಂತ ಉದ್ದವಾದದ್ದು. ಇದರ ಉದ್ದ 7 3/4 ಮೈಲುಗಳು. ಈ ಸುರಂಗದಲ್ಲಿ ಮೊತ್ತಮೊದಲ ರೈಲುಗಾಡಿ 1929ರ ಜನವರಿಯಲ್ಲಿ ಪ್ರಯಾಣಮಾಡಿತು.
ಯುರೋಪಿನಲ್ಲಿ ರೈಲ್ವೆಪ್ರಯಾಣಕ್ಕೆ ಸ್ವಿಟ್ಜóರ್ಲೆಂಡಿನ ಸುತ್ತಲಿರುವ ರಾಷ್ಟ್ರಗಳಿಗೆ ಆಲ್ಪ್ಸ್ ಪರ್ವತ ಒಂದು ನೈಸರ್ಗಿಕ ಪ್ರತಿಬಂಧಕವಾಗಿದೆ. ಬೆಟ್ಟದ ಕಣಿವೆಗಳ ಮೂಲಕ ಸಾಗುವ ಬಳಸು ದಾರಿಗಳಲ್ಲಿ ರೈಲುಗಾಡಿಗಳು ಚಲಿಸಬೇಕಾಗಿತ್ತು. ಆದರೆ ವ್ಯಾಪಾರದ ಒತ್ತಡ ಇದ್ದ ಸಲುವಾಗಿ ಫ್ರಾನ್ಸ್ ಮತ್ತು ಇಟಲಿಗಳು 1875ರಲ್ಲೇ ಮಾಂಟ್ ಸೆನಿಸ್ ಸುರಂಗದ ಕೆಲಸವನ್ನು ಪ್ರಾರಂಭಿಸಬೇಕಾಯಿತು. ಸಮ್ಮರ್ದಿತ ಗಾಳಿಯ ಬಲದಿಂದ ಕೆಲಸಮಾಡುವ ಡ್ರಿಲ್ಲುಗಳು ಬಳಕೆಗೆ ಬಂದ ಬಳಿಕ 71/2 ಮೈಲುಗಳ ಉದ್ದದ ಸುರಂಗದ ಕೆಲಸ 13 ವರ್ಷಗಳಲ್ಲಿ ಪೂರ್ಣಗೊಂಡಿತು.
ಸೇಂಟ್ ಗೋದರ್ಡ್ ರೈಲ್ವೆ ಪ್ರಾರಂಭಗೊಂಡ ಬಳಿಕ ರೈಲುಗಾಡಿ ಗಳನ್ನು 6 ಮೈಲುಗಳ ಉದ್ದದ ಆರ್ಲ್ಬರ್ಗ್ ಸುರಂಗದ ಮೂಲಕ ಓಡಿಸಲಾಯಿತು. ಆಸ್ಟ್ರಿಯದಲ್ಲಿರುವ ಈ ಸುರಂಗದಲ್ಲಿ ಎರಡು ರೈಲುಮಾರ್ಗಗಳಿವೆ. ಸುರಂಗದ ಕೆಲಸ 1884ರಲ್ಲಿ ಪ್ರಾರಂಭಗೊಂಡು ವಿಳಂಬವಾಗಿ ಪೂರೈಸಿತು.
ಆಧುನಿಕ ಯಂತ್ರಗಳ ಸಹಾಯದಿಂದ ಕೊರೆದ ಮೊಫಟ್ ಸುರಂಗ ಖಂಡಾಂತರದ ದಿಬ್ಬವನ್ನು ಸಮುದ್ರಮಟ್ಟದಿಂದ 9200 ಅಡಿಗಳ ಎತ್ತರದಲ್ಲಿ ದಾಟುತ್ತದೆ. 1928ರಲ್ಲಿ ಇದು ಪೂರ್ಣಗೊಳ್ಳುವುದಕ್ಕೆ ಮುಂಚೆ ಡೆನ್ವರ್ ಮತ್ತು ಸಾಲ್ಟ್ಲೇಕಿನ ರೈಲುಮಾರ್ಗ ರಾಕೀಬೆಟ್ಟವನ್ನು 11500 ಅಡಿ ಎತ್ತರದ ಕಣಿವೆಯಲ್ಲಿ ದಾಟುತ್ತಿತ್ತು. ಆ ದಾರಿಯಲ್ಲಿ ರೈಲುಮಾರ್ಗ ಅನೇಕ ತಿರುವುಗಳ ಮೂಲಕ ಹಾದುಹೋಗುತ್ತದೆ.
ನ್ಯೂಜ಼ೀಲೆಂಡಿನಲ್ಲಿ 5 ಮೈಲುಗಳ ಉದ್ದದ ಓಟಿರ ಸುರಂಗದ ಕೆಲಸವನ್ನು 1908ರಲ್ಲಿ ಪ್ರಾರಂಭಿಸಿ 1923ರಲ್ಲಿ ಪೂರೈಸಿದರು. ಈ ಮಾರ್ಗದಲ್ಲಿ ಒಂದೇ ಒಂದು ರೈಲುಮಾರ್ಗವಿದೆ.
ಬ್ರಿಟನ್ನಿನಲ್ಲಿ ಬ್ರಿಸ್ಟಲ್ಲಿಗೂ ನ್ಯೂ ಪೋರ್ಟಿಗೂ ನಡುವೆ ಇರುವ 41/4 ಮೈಲುಗಳ ಉದ್ದದ ಸೆವರ್ನ್ ಸುರಂಗವೇ ಬಹಳ ಉದ್ದವಾದ್ದು. 1886ರಲ್ಲಿ ಈ ಸುರಂಗದಲ್ಲಿ ರೈಲ್ವೆಗಾಡಿಗಳು ಓಡಲು ಮೊದಲು ಮಾಡಿದವು. ಬ್ರಿಟನ್ನಿನಲ್ಲಿ ಪೆನೈನ್ ಬೆಟ್ಟಗಳಲ್ಲಿ ಮೂರು ಸುರಂಗಗಳಿವೆ. ಇವಾವುವೆಂದರೆ-ಲಂಡನ್ ಮತ್ತು ಮಿಡ್ಲೆಂಡಿನ ರೈಲ್ವೆ ವ್ಯವಸ್ಥೆಯ 31/2 ಮೈಲುಗಳ ಉದ್ದದ ಟಾಟ್ಲೆ ಸುರಂಗ, 3 ಮೈಲುಗಳ ಉದ್ದದ ಸ್ಯಾಂಟೆಡ್ಜ್ ಸುರಂಗ ಮತ್ತು 3 ಮೈಲುಗಳ ಉದ್ದದ ವುಡ್ಹೆಡ್ ಸುರಂಗಗಳು.
ಅಮೆರಿಕದ ಮೆಸಾಚುಸೆಟ್ಸ್ನಲ್ಲಿ ಹೊಸಕ್ ಸುರಂಗ 1854ರಲ್ಲಿ ಪ್ರಾರಂಭವಾಗಿ 4 3/4 ಮೈಲು ಕೊರೆಯಲು ಆಗಾಗ ಕೆಲಸವೇ ನಿಂತದ್ದ ರಿಂದ ಅದು ಪೂರ್ಣಗೊಳ್ಳಲು 20 ವರ್ಷಗಳು ಹಿಡಿಯಿತು.
===ನ್ಯೂಯಾರ್ಕಿನ ಸುರಂಗಗಳು===
ಈ ಮಹಾನಗರ ಹಡ್ಸನ್ ಮತ್ತು ಈಸ್ಟ್ ನದಿಗಳ ನಡುವೆ ಇರುವುದರಿಂದ ಅದು ಪ್ರವರ್ಧಮಾನಕ್ಕೆ ಬಂದಂತೆಲ್ಲ ನದಿಗಳ ಮೇಲೋ ಕೆಳಗೋ ವಾಹನಸೌಕರ್ಯಗಳು ಅಭಿವೃದ್ಧಿಗೊಳ್ಳುವುದೂ ಅನಿವಾರ್ಯವಾಯಿತು. ಒಂದು ಕಡೆ ಸೇತುವೆ ಇನ್ನೊಂದೆಡೆ ನೀರಿನ ಕೆಳಭಾಗದಲ್ಲಿ ಸುರಂಗಗಳನ್ನು ನಿರ್ಮಿಸ ಬೇಕಾಯಿತು. ಮೊದಲನೆಯ ಸುರಂಗವನ್ನು ಹಡ್ಸನ್ ನದಿಯ ತಳದ ಮೆತುಮಣ್ಣಿನಲ್ಲಿ 1903ರಲ್ಲಿ ಕೊರೆದದ್ದಾಯಿತು. ಬಳಿಕ ಅನೇಕ ತೂಬುರೈಲ್ವೆಗಳು ಬಂದವು. ಆದರೆ ನ್ಯೂಯಾರ್ಕಿನ ಹೊಸ ರೈಲ್ವೆನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ ಪೆನ್ಸಿಲ್ವೇನಿಯ ರೈಲ್ವೆ ರಸ್ತೆಯ ಹಡ್ಸನ್ ನದಿಯ ತಳದಲ್ಲಿ 6118 ಅಡಿ ಉದ್ದದ ಎರಡು ಸುರಂಗಗಳನ್ನು ಈಸ್ಟ್ ನದಿಯ ಕೆಳಗಡೆ 3900 ಅಡಿ ಉದ್ದದ ನಾಲ್ಕು ಸುರಂಗಗಳನ್ನೂ ಒಂದು ರೈಲ್ವೆ ರಸ್ತೆಯೂ ಹೋಗುವ ಹಾಗೆ ನಿರ್ಮಿಸಲಾಯಿತು. ಹಡ್ಸನ್ ನದಿಯ ಕೆಳಗಡೆ ನ್ಯೂಯಾರ್ಕಿನಿಂದ ನ್ಯೂ ಜೆರ್ಸಿ ನಗರಕ್ಕೆ 9250 ಅಡಿ ಉದ್ದವಾದ ಹಾಲೆಂಡ್ ಸುರಂಗವನ್ನು 8 ವರ್ಷಗಳ ಶ್ರಮದಿಂದ 1927ರಲ್ಲಿ ಪೂರೈಸಿದರು. ಸುರಂಗಗಳಿಗೂ ತೂಬುರೈಲ್ವೆ ಗಳಿಗೂ ಇರುವ ವ್ಯತ್ಯಾಸವೆಂದರೆ ತೂಬಿನಲ್ಲಿ ರೈಲುಗಾಡಿಗಳು ಮಾತ್ರ ಹೋಗಬಹುದು.
==ಬೆಟ್ಟದ ರೈಲ್ವೆಗಳು==
ಕಲ್ಲಿನಲ್ಲಿ ಸುರಂಗಗಳನ್ನು ಕೊರೆಯುವ ತಂತ್ರ ಕೈಗೂಡುವ ತನಕವೂ ಪರ್ವತಶ್ರೇಣಿಗಳು ರೈಲುಮಾರ್ಗ ನಿರ್ಮಿಸಲು ಬಲು ಆತಂಕವೆನಿಸಿದ್ದವು. ಗುಡ್ಡದ ಮೇಲೆ ಇರುವಂಥ ಸ್ಥಳಗಳನ್ನು ಪ್ರಯಾಣಿಕರು ತಮ್ಮ ಸರಕುಗಳ ಸಮೇತ ತಲುಪಬೇಕಾದಲ್ಲಿ ಕಡಿದಾದ ಹಾದಿಯ ಮೂಲಕ ಸಾಗುವ ರೈಲುಮಾರ್ಗವೇ ಅತ್ಯಂತ ಉಪಯುಕ್ತವಾದ್ದು.
ಸಾಮಾನ್ಯವಾದ ಕಂಬಿಗಳ ಮೇಲೆ 14ಕ್ಕೆ 1ರಷ್ಟು ಇರುವ ಕಡಿದಾದ ದಾರಿಯಲ್ಲಿ ವಿದ್ಯುತ್ ಎಂಜಿನ್ನುಗಳು ರೈಲುಗಾಡಿಯನ್ನು ಎಳೆಯುತ್ತವೆ. ಅಪೂರ್ವವಾಗಿ 11ಕ್ಕೆ 1ರಷ್ಟು ಇರುವ ಕಡಿದಾದ ದಾರಿಯಲ್ಲಿಯೂ ಹೋಗಬಹುದು. ಇದಕ್ಕಿಂತಲೂ ಕಡಿದಾದ ದಾರಿಯಲ್ಲಿ ಕಂಬಿಗಳ ನಡುವೆ ಇರುವ ಹಲ್ಲುಗಳಿಗೆ (ರ್ಯಾಕ್) ಪ್ರತ್ಯೇಕವಾಗಿ ಗಾಲಿಗಳಲ್ಲಿರುವ ಹಲ್ಲುಚಕ್ರಗಳು (ಪಿನಿಯನ್) ಒಂದಕ್ಕೊಂದು ಕಚ್ಚಿಕೊಂಡು ಹೋಗುವ ಮಾರ್ಗದಲ್ಲಿ 9ಕ್ಕೆ ಅಥವಾ 8 ಕ್ಕೆ 1ರಷ್ಟು ಇರುವ ಇಳಿಜಾರಿನಲ್ಲಿ ಕೆಲವೇ ಸಂಖ್ಯೆಯ ಹಗುರಬಂಡಿಗಳನ್ನು ಎಂಜಿನ್ನುಗಳು ಎಳೆಯುತ್ತವೆ. ಎರಡು ಕಂಬಿಗಳ ನಡುವೆ ಒಂದು ಜೊತೆ ಹಲ್ಲುಗಳೂ ಗಾಲಿಗಳ ಮೇಲೆ ಒಂದು ಜೊತೆ ಹಲ್ಲುಚಕ್ರಗಳೂ ಇರುವುದುಂಟು. ರೈಲುಕಂಬಿಗಳ ನಡುವೆ ಇರುವ ಹಲ್ಲುಗಳಿರುವ ಉಕ್ಕಿನ ಪಟ್ಟಿ ರೈಲುಮಾರ್ಗದ ಉದ್ದಕ್ಕೂ ಹೋಗುತ್ತದೆ. ಎಂಜಿನ್ನಿಗೂ ಗಾಡಿಗಳಿಗೂ ಸಂಪರ್ಕವಿಟ್ಟುಕೊಂ ಡಿರುವ ಈ ಪಟ್ಟಿಗಳಿಗೆ ತಗಲಿಕೊಂಡು ಹೋಗುವ ಹಲ್ಲುಗಳುಳ್ಳ ಪ್ರತ್ಯೇಕ ಚಕ್ರಗಳು ರೈಲುಗಾಡಿ ದಿಣ್ಣೆನೆಲವನ್ನು ಹತ್ತುವಾಗ ಗಾಡಿಗಳು ಹಿಂದಕ್ಕೆ ಸರಿಯದಂತೆ ತಡೆಯುತ್ತವೆ. ತಗ್ಗಿನಲ್ಲಿ ಇಳಿಯುವಾಗ ಇವು ಒಂದು ರೀತಿಯಲ್ಲಿ ಬಿರಿಯಂತೆ ವರ್ತಿಸಿ ಗಾಡಿಗಳು ಅತಿ ವೇಗದಿಂದ ಓಡುವುದನ್ನೂ ತಡೆ ಹಿಡಿಯಲು ಸಹಾಯವೆಸಗುತ್ತವೆ. ಭಾರತದ ತಮಿಳುನಾಡಿನ ಮೆಟ್ಟುಪಾಳ್ಯಮ್ ಮತ್ತು ಉದಕಮಂಡಲಗಳ ನಡುವೆ ಈ ಬಗೆಯ ರೈಲು ಸಂಚಾರ ವ್ಯವಸ್ಥೆ ಇದೆ.
ಜನರನ್ನು ಕೂರಿಸುವ ಒಂದೇ ಬಂಡಿಯನ್ನು ಎಂಜಿನ್ನಿಗೆ ಲಗತ್ತಿಸಿ ಕೊಂಡು 2ರಲ್ಲಿ 1ರಷ್ಟು ಇರುವ ದಿಣ್ಣೆ ಪ್ರದೇಶದ ದಾರಿಯಲ್ಲಿಯೂ ವಿಶಿಷ್ಟವಾದ ಹಲ್ಲುಚಕ್ರಗಳ ಸಹಾಯದಿಂದ ಹತ್ತಿಇಳಿಯುವ ಏರ್ಪಾಡು ಉಂಟು.
ಮೂರು ನಮೂನೆಯ ಹಲ್ಲುದಾರಿಗಳು ಬಳಕೆಯಲ್ಲಿವೆ. ಎಲ್ಲವೂ ಸ್ವಿಟ್ಜóರ್ಲೆಂಡಿನಲ್ಲಿ ತಯಾರಾದವು. 1. ಹಳೆಯ ರಿಗ್ಗನ್ಬಾಕ್ ನಮೂನೆ ಎಂಬುದು ಒಂದು ಉಕ್ಕಿನ ಏಣಿಯಂತಿದೆ. ಎಂಜಿನ್ನಿನಲ್ಲಿರುವ ಚಕ್ರ ಊಧ್ರ್ವದಿಶೆಯಲ್ಲಿ ತಿರುಗುತ್ತದೆ. 2. ಆ್ಯಬ್ವ್ ನಮೂನೆ ಎನ್ನುವ ಇದರಲ್ಲಿ ಪಕ್ಕಪಕ್ಕದಲ್ಲಿಯೇ ಎರಡು ಏಣಿಗಳಿರುತ್ತವೆ. ಏಣಿಯ ಮೆಟ್ಟಲುಗಳು ಒಂದೇ ಸಾಲಿನಲ್ಲಿ ಇರುವುದಿಲ್ಲ. ಇವಕ್ಕೆ ಪ್ರತಿಯಾಗಿ ಎಂಜಿನ್ನಿನ ಮೇಲೆ ಎರಡು ಅನುಕೂಲವಾದ ಗಾಡಿಗಳುಳ್ಳ (ಗ್ರೂವ್ಸ್), ಊಧ್ರ್ವದಿಶೆಯಲ್ಲಿ ತಿರುಗುವ ಚಕ್ರಗಳಿರುತ್ತವೆ. 3. ಸ್ವಿಟ್ಜóರ್ಲೆಂಡಿನಲ್ಲಿ ಪೈಲೇಟಸ್ ರೈಲ್ವೆಯಲ್ಲಿ ಎರಡು ಹಾರಿಜಗಳಿಗೆ ಒಂದು ಊಧ್ರ್ವ ಉಬ್ಬಿನಂತಿರುವ ಲೋಕರ್ ಎಂಬ ನಮೂನೆಯನ್ನು ಉಪಯೋಗಿಸುತ್ತಾರೆ. ಒಂದೇ ಏಣಿಯ ಎರಡು ಅಂಚುಗಳಲ್ಲಿಯೂ ಕತ್ತರಿಸಿದ ಹಲ್ಲುಸಾಲು ಗಳಿವೆ. ಎಂಜಿನ್ನಿನಲ್ಲಿ ಈ ಎರಡು ಸಾಲುಗಳಿಗೂ ಹೊಂದಿಕೊಂಡು ಮಟ್ಟಸವಾಗಿ ತಿರುಗುವ ಎರಡು ಎರಡು ಹಲ್ಲುಚಕ್ರಗಳಿರುತ್ತವೆ. ಜೊತೆಗೆ ಏಣಿಯನ್ನು ಹೊತ್ತಿರುವ, ತಿರುಗಿಸಿದ, U ಆಕಾರದ ಉಕ್ಕಿನ ಭಾಗಕ್ಕೆ ಒತ್ತಿಕೊಂಡು ಉರುಳುವ ಎರಡು ರೋಲರುಗಳೂ ಪಕ್ಕದಲ್ಲಿರುತ್ತವೆ. ಸಾಮಾನ್ಯವಾಗಿ ರೈಲ್ವೆದಾರಿಗಳು ಮಧ್ಯದಲ್ಲಿ ಸಣ್ಣಗುಡ್ಡವನ್ನು ಹತ್ತಬೇಕಾಗಿ ಬಂದಾಗ ಕೊಂಚ ದೂರಕ್ಕೆ ಮಾತ್ರ ಈ ಚಕ್ರಗಳನ್ನು ಉಪಯೋಗಿಸುವುದಿದೆ.
ರೈಲ್ವೆದಾರಿ 2 ಮಟ್ಟಕ್ಕೆ 1 ಲಂಬಕ್ಕಿಂತ ಕಡಿದಾಗಿದ್ದರೆ ಹಲ್ಲುಚಕ್ರಗಳು ಅಷ್ಟು ವಿಶ್ವಾಸಾರ್ಹವಲ್ಲ. ಇಂಥ ಸನ್ನಿವೇಶದಲ್ಲಿ ಎರಡು ನಿಲ್ದಾಣಗಳ ನಡುವೆ ಉಕ್ಕಿನ ಹಗ್ಗದಿಂದ ರೈಲುಗಾಡಿಯನ್ನು ಎಳೆಯಲಾಗುವುದು. ಎರಡು ಇಲ್ಲವೆ ಮೂರು ಕಂಬಿಗಳ ಮೇಲೆ ಒಂದು ಗಾಡಿ ಮೇಲಕ್ಕೂ ಇನ್ನೊಂದು ಕೆಳಕ್ಕೂ ಹೋಗುತ್ತದೆ. ಈ ಗಾಡಿಯನ್ನು ಮೇಲುಗಡೆ ಎಳೆಯುವ ಎಂಜಿನ್ನಿಗೆ ಅಳವಡಿಸಲಾಗಿರುವ ಡ್ರಮ್ಮು ಒಂದರ ಮೇಲೆ ಸುತ್ತುವ ಉಕ್ಕಿನ ತಂತಿಯ ಹಗ್ಗ ಎಳೆಯುತ್ತದೆ. ಇಳಿಯುವ ಗಾಡಿಯ ತೂಕ ಏರುವಗಾಡಿಯನ್ನು ಎಳೆಯುತ್ತದೆ. ಅಗತ್ಯವೆನಿಸಿದರೆ ನೀರನ್ನು ತುಂಬಿಯೂ ಇಳಿಯುವ ಗಾಡಿಯ ತೂಕವನ್ನು ಹೆಚ್ಚಿಸಬಹುದು. ಇಂಥ ರೈಲ್ವೆದಾರಿಯು ಒಂದು ಮೈಲಿಗಿಂತ ಹೆಚ್ಚು ಉದ್ದವಾಗಿರುವುದಿಲ್ಲ. ಉದ್ದ ಹೆಚ್ಚಾದರೆ ತಂತಿಯ ತೂಕ ಕೂಡ ಹೆಚ್ಚಾಗುತ್ತದೆ. ಸ್ವಿಟ್ಜರ್ಲೆಂಡಿನ ಸೀಸಿನ್ನಿನಲ್ಲಿಯೂ 13/4. ಸ್ಟ್ರ್ಯಾಪರ್ ಹಾರ್ನಿಯಲ್ಲಿಯೂ 21/2 ಮೈಲಿ ರೈಲ್ವೆಯನ್ನು ಎರಡು ಭಾಗವಾಗಿ ಮಾಡಿದ್ದಾರೆ. ಒಂದರಿಂದ ಇನ್ನೊಂದು ಗಾಡಿಗೆ ಜನ ವರ್ಗಾಯಿಸಿಕೊಳ್ಳಬೇಕಾಗುತ್ತದೆ. ಈ ಕ್ರಮದಲ್ಲಿ ಸ್ವಿಟ್ಜರ್ಲೆಂಡಿನಲ್ಲಿ 11/8 ಮಟ್ಟಕ್ಕೆ 1 ಲಂಬದ ಉಬ್ಬಿನಲ್ಲಿಯೂ ರೈಲುಗಳನ್ನು ನಡೆಸುತ್ತಿದ್ದಾರೆ.
'''ಪ್ರಸಿದ್ಧ ರೈಲುಮಾರ್ಗಗಳು''': ತೂಗುಗಾಡಿ, ಇದು ಕಂಬಿಗಳ ಮೇಲೆ ಚಲಿಸುವುದಿಲ್ಲವಾದ್ದರಿಂದ ಒಂದು ವಿಧದಲ್ಲಿ ರೈಲ್ವೆಯೇ ಅಲ್ಲವೆನ್ನ ಬಹುದು. ಭದ್ರವಾಗಿ ಬಿಗಿದ ಉಕ್ಕಿನ ತಂತಿಯ ಹಗ್ಗದ ಮೇಲೆ ರಾಟೆಯಿಂದ ಕೆಳಕ್ಕೆ ಗಾಡಿಯನ್ನು ನೇತುಹಾಕಿರುತ್ತಾರೆ. ಸಾಮಾನ್ಯವಾಗಿ ಎರಡು ತಂತಿಯ ಹಗ್ಗಗಳ ಮೇಲೆ ಒಂದು ಗಾಡಿ ಮೇಲಕ್ಕೂ ಇನ್ನೊಂದು ಕೆಳಕ್ಕೂ ಚಲಿಸುತ್ತದೆ. ಹಗ್ಗಗಳು ಮೇಲಿನ ಮತ್ತು ಕೆಳಗಿನ ನಿಲ್ದಾಣ ಗಳಲ್ಲಿ ಡ್ರಮ್ಮುಗಳ ಮೇಲೆ ಸುತ್ತಿಕೊಳ್ಳುತ್ತವೆ. ಜೊತೆಗೆ ಇನ್ನೊಂದು ಜೊತೆ ಹಗ್ಗಗಳ ಮೇಲೆ ರೈಲಿನ ಚಾಲಕ ಬಿರಿಯನ್ನು ಒತ್ತಿ ಗಾಡಿ ನಿಲ್ಲಿಸಿಕೊಳ್ಳಬಹುದು. ಜರ್ಮನಿ, ಫ್ರಾನ್ಸ್, ಆಸ್ಟ್ರಿಯ, ಇಟಲಿಗಳಲ್ಲಿ ಆಲ್ಪ್ಸ್ ಪರ್ವತದ ಮೇಲೆ ಸಾಗುವ ಇಂಥ ಅನೇಕ ರೈಲ್ವೆಗಳಿವೆ. ಪೂರ್ವ ಫ್ರಾನ್ಸ್ನಲ್ಲಿ ಒಂದು ಗಾಡಿ ನಡುವೆ ಯಾವ ಆಧಾರವೂ ಇಲ್ಲದೆ ಒಂದು ಗುಡ್ಡದಿಂದ ಮತ್ತೊಂದು ಗುಡ್ಡಕ್ಕೆ ಹೋಗಲು 4,400 ಅಡಿಗಳಷ್ಟು ದೂರವನ್ನು ಕ್ರಮಿಸುತ್ತದೆ.
'''ರ್ಯಾಕ್ ರೈಲ್ವೆಗಳು''': ರೈಲುಹಳಿಯ ಇಳಿಜಾರು 25ಕ್ಕೆ 1ಕ್ಕಿಂತ ಕಡಿದಾದಾಗ ರ್ಯಾಕ್ ಎಂಬ ರೈಲ್ವೆಗಳನ್ನು ಬಳಸುತ್ತಾರೆ. ಸ್ವಿಟ್ಜರ್ಲೆಂಡಿ ನಲ್ಲಿ ಅನೇಕ ರ್ಯಾಕ್ರೈಲ್ವೆಗಳಿವೆ. ಸಮುದ್ರಮಟ್ಟದ ಮೇಲೆ 6,810 ಅಡಿಗಳಿಂದ 7,560 ಅಡಿಗೆ ಏರುವ ಬಂಗ್ ಫ್ರೌ ರೈಲ್ವೆ ಅಸಾಧಾರಣ ವಾದ್ದು. ಗುಡ್ಡದ ಎತ್ತರ ಇನ್ನೂ ಹೆಚ್ಚಾದಾಗ ರೈಲುದಾರಿ ಸುರಂಗದೊಳಕ್ಕೆ ಪ್ರವೇಶಿಸುತ್ತದೆ. ಕಂಬಿಗಳ ನಡುವಿನ ಅಂತರ ಒಂದು ಮೀಟರ್. 80 ಪ್ರಯಾಣಿಕರನ್ನು ಹೊತ್ತ ಗಾಡಿ 4 ಅಡಿಗಳ ಪ್ರಯಾಣಕ್ಕೆ ಒಂದು ಅಡಿ ಎತ್ತರಕ್ಕೆ ಏರುವ ಕಂಬಿಗಳ ಸಾಲುಗಳ ಮೇಲೆ, ಗಂಟೆಗೆ 5 ಮೈಲು ವೇಗದಲ್ಲಿ ತೆವಳುತ್ತದೆ.
'''ಹಲ್ಲು ಚಕ್ರಗಳು''': ಅಮೆರಿಕದ ರಾಕಿ ಬೆಟ್ಟಗಳಲ್ಲಿ ಡೆನ್ವರ್ ಮತ್ತು ರಯೋಗ್ರ್ಯಾಂಡ್ ರೈಲುಮಾರ್ಗ ಹಲ್ಲುಚಕ್ರಗಳ (ಕಾಗ್ ವೀಲ್ಸ್) ಮೇಲೆ ಮ್ಯಾನಿಟೋದಿಂದ ಶಿಖರಕ್ಕೆ ಹತ್ತುತ್ತದೆ. ಮ್ಯಾನಿಟೋ ಸಮುದ್ರಮಟ್ಟದಿಂದ 6,000 ಅಡಿಗಳ ಎತ್ತರದಲ್ಲೂ ಪರ್ವತಶಿಖರ 14,108 ಅಡಿಗಳ ಎತ್ತರದಲ್ಲೂ ಇವೆ. ಒಂಬತ್ತು ಮೈಲು ಉದ್ದದ ರೈಲುಮಾರ್ಗ 10 ಅಡಿಗಳ ಪ್ರಯಾಣಕ್ಕೆ ಒಂದು ಅಡಿಯಂತೆ ಏರುತ್ತದೆ. ದಾರಿಯ ಅಗಲ 20 ಅಡಿಗಳು. 200 ಅಡಿಗಳ ಅಂತರದಲ್ಲಿ ರೈಲುಮಾರ್ಗ ಜಾರದ ಹಾಗೆ ಕಲ್ಲುಗಾರೆಯ ಆಧಾರಗಳನ್ನು ಕೊಟ್ಟಿದ್ದಾರೆ. ಒಂದೊಂದು ಎಂಜಿನ್ನಿನಲ್ಲಿಯೂ ಮೂರು ಚಾಲಕ ಹಲ್ಲುಗಳು ಮತ್ತು ಸಣ್ಣಹಲ್ಲುಚಕ್ರಗಳು ಇರುತ್ತವೆ. ರೈಲುಗಾಡಿ ಇಳಿಜಾರಿನಲ್ಲಿ ಎಂಜಿನ್ನಿನ ಮುಂದುಗಡೆ ಇದ್ದು ಅದಕ್ಕೆ ಪ್ರತ್ಯೇಕ ಬಿರಿಗಳಿರುತ್ತವೆ.
'''ಪೆರು ಬೆಟ್ಟದ ರೈಲ್ವೆ''': ದಕ್ಷಿಣ ಅಮೆರಿಕದ ಆ್ಯಂಡೀಸ್ ಬೆಟ್ಟಗಳ ಮೂಲಕ ಹೋಗುವ ಕ್ಯಾಲ್ ಓ-ಓರೋಯ ರೈಲುಮಾರ್ಗ 140 ಮೈಲುಗಳ ದೂರದಲ್ಲಿ 15,806 ಅಡಿಗಳ ಎತ್ತರಕ್ಕೆ ಏರುತ್ತದೆ. ಈ ಪೈಕಿ 100 ಮೈಲುಗಳ ಉದ್ದದಲ್ಲಿ ದಾರಿ ಗುಡ್ಡಗಳನ್ನು ಬಳಸುತ್ತಾ ಅವುಗಳ ಒಡಲಿನಲ್ಲಿಯೂ ಆಳವಾದ ಹಳ್ಳಗಳ ಮೇಲೆ ಎತ್ತರವಾದ ಸೇತುವೆಗಳ ಮೇಲೂ ಮುಂದುವರಿಯುತ್ತದೆ.
'''ಸಮುದ್ರದ ಮೂಲಕ ರೈಲುವ್ಯವಸ್ಥೆ''': ಅಮೆರಿಕ ಸಂಯುಕ್ತ ಸಂಸ್ಥಾನ ಗಳ ಈಶಾನ್ಯದಲ್ಲಿ ಮಿಯಾಮಿಯಿಂದ ಕ್ಯೂಬದ ಕಡೆಗೆ ನೈಋತ್ಯ ದಿಕ್ಕಿನಲ್ಲಿ ಕೀ ವೆಸ್ಟ್ ಕಡೆಗೆ ಸಣ್ಣ ದ್ವೀಪಗಳ ಸಮೂಹ ಇದೆ. ಮಿಯಾಮಿಯಿಂದ ಕೀ ವೆಸ್ಟ್ವರೆಗೆ 130 ಮೈಲು ದೂರ ಸಣ್ಣ ದ್ವೀಪಗಳನ್ನು ಒಂದಕ್ಕೊಂದು ಸೇರಿಸಿ ಅಸಾಧಾರಣ ರೈಲುದಾರಿಯನ್ನು ನಿರ್ಮಿಸಲಾಗಿದೆ. ರೈಲುಗಾಡಿಯೊಳಗೆ ಕುಳಿತಿರುವವನಿಗೆ ಕಿಟಕಿಯಿಂದ ಕಾಣುವುದು ಖಾರಿ ಮತ್ತು ಅಟ್ಲಾಂಟಿಕ್ ಸಾಗರದ ವಿಶಾಲ ನೀರಿನದೃಶ್ಯ. ದ್ವೀಪಗಳ ನಡುವಿನ ಅಂತರ ಹೆಚ್ಚಾದ ಕಡೆಯಲ್ಲಿ ಭದ್ರ ಕಾಂಕ್ರೀಟಿನ ಕಮಾನು ಸೇತುವೆಯನ್ನು ಕಟ್ಟಲಾಗಿದೆ. 7 ಮೈಲುಗಳ ಅಗಲದ ಒಂದು ಕಂಡಿಯನ್ನು ದಸಿಯ ತಳಪಾಯದ ಮೇಲೆ ನಿಂತಿರುವ 120 ಕಮಾನುಗಳ ಮೇಲೆ ಏರ್ಪಡಿಸಲಾಗಿದೆ.
'''ರಾಯಲ್ ಗಾರ್ಜ್''': ಕಾಲೊರಾಡೋ ನದಿಯ ಗ್ರ್ಯಾಂಡ್ ಕ್ಯಾನನ್ನಿನ ರಾಯಲ್ ಗಾರ್ಜ್ ಎಂಬುದು ಪ್ರಪಂಚದ ರೈಲುಮಾರ್ಗಗಳ ಪೈಕಿ ಅತ್ಯಂತ ಆಳವಾದ ಕಮರಿ. ಇಲ್ಲಿಯ ಬೆಟ್ಟದ ಇಕ್ಕೆಲಗಳ ಎತ್ತರ 627 ಅಡಿ.
'''ಉಗಾಂಡ ರೈಲ್ವೆ''': 1891ರಲ್ಲಿ ಪ್ರಾರಂಭವಾಗಿ 1901ರಲ್ಲಿ ಪೂರ್ಣಗೊಂಡ ಉಗಾಂಡ ರೈಲುಮಾರ್ಗ ಮೊಂಬಾಲ್ ದ್ವೀಪದಿಂದ ಪೋರ್ಟ್ ಫ್ಲಾರೆನ್ಸಿನ ವರೆಗೆ 580 ಮೈಲು ಉದ್ದವಾಗಿದೆ.
'''ಪೆರು ರೈಲ್ವೆ''': ಇದು ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ರೈಲ್ವೆ ವ್ಯವಸ್ಥೆ. ಪೆರುವಿಗೆ ಎರಡು ರೈಲುಮಾರ್ಗಗಳಿವೆ. ಒಂದು ಸಮುದ್ರತೀರದ ಕ್ಯಾಲ್ಗೊದಿಂದ ಆಂಡೀಸ್ ಬೆಟ್ಟದ ಪೂರ್ವದ ತಪ್ಪಲಿನಲ್ಲಿ ಓರೋಯಕ್ಕೆ ಸಾಗುವಂಥದು. ಕ್ಯಾಲ್ಗೊದಿಂದ ಓರೋಯ ನಡುವಣ ದೂರ 80 ಮೈಲುಗಳು; ರೈಲ್ವೆಯ ಉದ್ದ 140 ಮೈಲಿ. ಇದರಲ್ಲಿ 100 ಮೈಲು ದೂರದಲ್ಲಿ ರೈಲುಮಾರ್ಗ ಸಮುದ್ರಮಟ್ಟದಿಂದ 15,665 ಅಡಿಗಳ ಎತ್ತರಕ್ಕೆ ಏರುತ್ತದೆ.
ಇನ್ಫರ್ನಿಲ್ಲೋದಲ್ಲಿ 1,500 ಅಡಿ ಎತ್ತರವಾಗಿ ಊಧ್ರ್ವದಿಶೆಯಲ್ಲಿರುವ ಬಂಡೆಗಳ ಗೋಡೆ ನಡುವೆ ನದಿಯೊಂದು ಹರಿಯುತ್ತದೆ. ರೈಲುಗಾಡಿ ನದಿ ದಡಗಳಲ್ಲಿ ಸುರಂಗಗಳಲ್ಲಿಯೂ ನದಿಯ ಮೇಲೆ ಸೇತುವೆಯ ಮೇಲೂ ಹೋಗುತ್ತದೆ.
'''ಟ್ರಾನ್ಸ್ ಸೈಬೀರಿಯನ್ ರೈಲ್ವೆ''': ಇಲ್ಲಿ 1891-1901ರ ಅವಧಿಯಲ್ಲಿ 4,000 ಮೈಲುಗಳ ಉದ್ದದ ರೈಲು ಮಾರ್ಗ ಹಿಂದಿನ ಸೋವಿಯತ್ ರಷ್ಯದಲ್ಲಿ ನಿರ್ಮಾಣವಾಯಿತು. ಇದು ರಷ್ಯದ ಮಾಸ್ಕೊ ಮತ್ತು ಸಗೋಡ ನಗರಗಳ ನಡುವೆ ಸಾಗುತ್ತದೆ. ಕ್ರಮೇಣ ಈ ರೈಲುಮಾರ್ಗದ ಒಟ್ಟು ಉದ್ದ 9438 ಕಿಮೀ ಆಯಿತು. ಪ್ರಾರಂಭದಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ರೈಲಿನಲ್ಲೇ ಪೂರ್ತಿಯಾಗಿ ಮುಂದುವರಿಸಲಾಗು ತ್ತಿರಲಿಲ್ಲ. ಬೈಕಾಲ್ ಸರೋವರದಲ್ಲಿ ದೋಣಿಗಳ ಮೂಲಕ ಸಾಗಬೇಕಾಗಿತ್ತು. ಇದರ ನಿರ್ಮಾಣದ ಅವಧಿಯಲ್ಲಿ ಇಲ್ಲಿಯ ಹವೆ ತೀರಾ ಪ್ರತಿಕೂಲವಾಗಿತ್ತು. ಇದಲ್ಲದೆ ಕೆಲಸಮಾಡುವ ಕೆಲವೆಡೆ ನೆಲ ಬಲುಗಟ್ಟಿಯಾಗಿದ್ದು ಡೈನಾಮೈಟ್ ಸ್ಫೋಟಿಸಿ ಕೆಲಸ ಮುಂದುವರಿಸ ಬೇಕಾಯಿತು. ಅಲ್ಲಿಯ ಶೀತ ಹವೆ ಎಷ್ಟಿತ್ತೆಂದರೆ ನೀರುಸರಬರಾಜಿನ ಕೊಳವೆಗಳನ್ನು ಕಾಸಿದ ಕಲ್ವರ್ಟುಗಳಲ್ಲಿ ಇಡಬೇಕಾಗಿತ್ತು. ಕೃತಕವಾಗಿ ಬೆಚ್ಚಗೆ ಮಾಡಿದ ಆವರಣಗಳಲ್ಲಿ ಕಲ್ಲುಗಾರೆ ಕೆಲಸ ಮಾಡಬೇಕಾಗುತ್ತಿತ್ತು. ದುರ್ಗಮವಾದ ಕಾಡುಗಳಲ್ಲಿ ಎಳೆದ ರೈಲುರಸ್ತೆ ಅನಿರೀಕ್ಷಿತವಾಗಿ ಉಂಟಾದ ಮಹಾಪ್ರವಾಹಗಳಲ್ಲಿ ಕೊಚ್ಚಿ ಹೋಗುತ್ತಿತ್ತು. ಇದರ ಜೊತೆಗೆ ಕೆಲಸಗಾರರಿಗೆ ಪ್ಲೇಗ್ ರೋಗ ತಗಲಿ ಪರಿಸ್ಥಿತಿ ಉಲ್ಬಣಗೊಂಡಿತ್ತು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳಿದ್ದರೂ ಈ ರೈಲುಮಾರ್ಗದ ಕೆಲಸ ಪೂರ್ಣಗೊಂಡಿದ್ದು ಬಹುದೊಡ್ಡಸಾಧನೆ.
==ಭಾರತದಲ್ಲಿ ರೈಲುಸಾರಿಗೆ ವ್ಯವಸ್ಥೆ==
ಸಾರಿಗೆಯ ವಿವಿಧ ಪ್ರಕಾರಗಳಾದ ಜಲಸಾರಿಗೆ, ವಾಯುಸಾರಿಗೆ, ರಸ್ತೆಸಾರಿಗೆಗಳಂತೆಯೇ ರೈಲುಸಾರಿಗೆ ಕೂಡ ಭಾರತದಲ್ಲಿ ವಿಶಿಷ್ಟಸ್ಥಾನ ಪಡೆದುಕೊಂಡಿದೆ.<ref>https://www.ibef.org/industry/indian-railways.aspx</ref> ಭಾರತದಲ್ಲಿ ಬ್ರಿಟಿಷರ ಆಧಿಪತ್ಯವಿದ್ದಾಗ, ಭಾರತದ ಮೊತ್ತಮೊದಲ ರೈಲುಗಾಡಿ ಪಯಣಿಸಿದ್ದು 1853 ಏಪ್ರಿಲ್ 16ರಂದು. [[ಮಹಾರಾಷ್ಟ್ರ]] ರಾಜ್ಯದ ಮುಂಬಯಿ ಮತ್ತು ಥಾನಗಳ ನಡುವಿನ ಕೇವಲ 34 ಕಿಮೀ ದೂರವನ್ನು ರೈಲುಗಾಡಿ ಕ್ರಮಿಸಿದ್ದು ರೈಲ್ವೆ ಇತಿಹಾಸದ ಮೈಲುಗಲ್ಲಾಗಿ ಪರಿಣಮಿಸಿತು. ಅಂದಿನಿಂದ ಇಂದಿನ ತನಕ ರೈಲುವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳೂ ಬದಲಾವಣೆಗಳೂ ಆಗಿವೆ. ರೈಲು ಪ್ರಯಾಣಿಕರ ಸಂಖ್ಯೆ ಬಹುಪಾಲು ಹೆಚ್ಚಿದೆ. ರೈಲ್ವೆ ಮೂಲಕ ಸರಕು ಸಾಗಣೆಯಂತೂ ದಿನೇದಿನೇ ಹೆಚ್ಚಾಗುತ್ತಿದೆ. ಭಾರತದ ರೈಲು ವ್ಯವಸ್ಥೆಯ ಜಾಲದಲ್ಲಿ 7,000ಕ್ಕೂ ಹೆಚ್ಚು ರೈಲು ನಿಲ್ದಾಣಗಳೂ 62,000ಕ್ಕೂ ಹೆಚ್ಚು ಉದ್ದದ ರೈಲುಮಾರ್ಗಗಳೂ ವಿವಿಧ ಪ್ರಕಾರದ ಎಂಜಿನ್ನುಗಳೂ (ಸು. 8,000) ವಿವಿಧ ದರ್ಜೆಯ ಬೋಗಿಗಳೂ (ಸು. 4,000) ವಿವಿಧ ಬಗೆಯ ವಿದ್ಯುತ್ ಘಟಕಗಳೂ (ಸು. 3,500) ಗೂಡ್ಸ್ಗಾಡಿಗಳೂ (ಸು. 4,00,000) ಇವೆ. ಭಾರತದ ರೈಲ್ವೆವ್ಯವಸ್ಥೆಯಲ್ಲಿ ಸುಮಾರು 15 ದಶಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸು. 760 ಕಿಮೀ ಉದ್ದದ ಕೊಂಕಣ ರೈಲು ಮಾರ್ಗದ ನಿರ್ಮಾಣದ ಕಾರ್ಯ ಪೂರೈಸಿರುವುದರಿಂದ (1998) ಸರಕು ಹಾಗೂ ಪ್ರಯಾಣಿಕರ ಸಾರಿಗೆ ವಿಚಾರದಲ್ಲಿ ಭಾರತೀಯ ರೈಲ್ವೆ ಯಶಸ್ಸು ಕಂಡಿದೆ.
1995-96ರ ಅವಧಿಯಲ್ಲಿ ಭಾರತದಲ್ಲಿ 609 ರೈಲುಮಾರ್ಗಗಳ ವಿದ್ಯುದೀಕರಣ ನಡೆದಿದೆ ಇದು ಒಟ್ಟು 12,875 ಕಿಮೀ ಆಗುತ್ತದೆ. ಎಂಟನೆಯ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಸು. 2,700 ಕಿಮೀ ರೈಲುಮಾರ್ಗದ ವಿದ್ಯುದೀಕರಣ ಕೆಲಸವನ್ನು ಹಮ್ಮಿಕೊಳ್ಳ ಲಾಗಿತ್ತು. ಈಗ ಇದು ಇನ್ನೂ ಹೆಚ್ಚಾಗಿದೆ.
ಇಡೀ ಭಾರತದಲ್ಲಿ ಏಕರೂಪದ ರೈಲುಮಾರ್ಗ (ಯೂನಿಗೇಜ್) ಇರಬೇಕು ಎಂಬ ಯೋಜನೆಯ ಅಡಿಯಲ್ಲಿ ರಾಷ್ಟ್ರದ ಹಲವೆಡೆಗಳಲ್ಲಿ ಹಾಲಿ ಇರುವ ಮೀಟರ್ಗೇಜ್ ರೈಲುಮಾರ್ಗಗಳನ್ನು ಬ್ರಾಡ್ಗೇಜ್ ರೈಲುಮಾರ್ಗಗಳನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದೆ. ಗೇಜ್ ಪರಿವರ್ತನೆಯ ಕೆಲಸವನ್ನು 1992-93ರ ಅವಧಿಯಲ್ಲಿ ತೆಗೆದುಕೊಳ್ಳಲಾ ಯಿತು. 12,000 ಕಿಮೀ ಉದ್ದದ ಮೀಟರ್ಗೇಜ್ ಮತ್ತು ನ್ಯಾರೋಗೇಜ್ ರೈಲುಮಾರ್ಗಗಳನ್ನು ಬದಲಾವಣೆಗಾಗಿ ಗೊತ್ತು ಮಾಡಲಾಗಿದ್ದು ಅವುಗಳ ಪೈಕಿ 6,000 ಕಿಮೀ ಉದ್ದದ ರೈಲುಮಾರ್ಗವನ್ನು 1997ರ ಅಂತ್ಯದ ವೇಳೆಗೆ ಬ್ರಾಡ್ಗೇಜಿಗೆ ಪರಿವರ್ತಿಸುವ ಗುರಿಯನ್ನು ಹೊಂದಲಾಗಿತ್ತು. ಇದು ಬಹುತೇಕ ಪೂರ್ಣಗೊಂಡಿದೆ. ಪ್ರಮುಖರಾಜ್ಯಗಳಲ್ಲಿನ ಬ್ರಾಡ್ಗೇಜ್ ಪರಿವರ್ತನೆಯ ವಿಂಗಡಣೆ ಹೀಗಿದೆ: ಒರಿಸ್ಸ (ಸೇ 93), ಪಂಜಾಬ್ (92), ಕೇರಳ (67), ಮಹಾರಾಷ್ಟ್ರ (64) ಮತ್ತು ಹರಿಯಾಣ (59). ಏಕರೂಪದ ರೈಲುಮಾರ್ಗದಿಂದ ಪ್ರಯಾಣಿಕರೂ ಸೇರಿದಂತೆ ಸರಕುಗಳನ್ನು ರಾಷ್ಟ್ರದ ಒಂದು ಸ್ಥಳದಿಂದ ದೂರದ ಮತ್ತೊಂದು ಸ್ಥಳಕ್ಕೆ ಬೋಗಿ ಬದಲಾಯಿಸದ ಹಾಗೆ ಸಾಗಿಸುವುದು ಸುಲಭವೂ ವಿಳಂಬವನ್ನು ಕಡಿಮೆಮಾಡುವಂಥದೂ ಆಗುತ್ತದೆ.
ಭಾರತದಲ್ಲಿ ಪ್ರಯಾಣಕ್ಕೆ ಮುಂಗಡವಾಗಿ ಸ್ಥಳಗಳನ್ನು ಕಾದಿರಿಸುವಲ್ಲಿ ಜನಗೆ ಅನುಕೂಲವೆಸಗುವ ದೃಷ್ಟಿಯಿಂದ ಕಾದಿರಿಸುವ ಪ್ರಕ್ರಿಯೆಗಳನ್ನು ಕಂಪ್ಯೂಟರೀಕರಣ ಸುಲಭವಾಗಿಸಿದೆ. 300ಕ್ಕೂ ಹೆಚ್ಚಿನ ಸಂಖ್ಯೆಯ ಕಾದಿರಿಸುವ ಸಂದರ್ಭಗಳು ಇರುವ ರೈಲುನಿಲ್ದಾಣಗಳಲ್ಲಿ ಕಂಪ್ಯೂಟ ರೀಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ವಿಮೆ ಸೌಲಭ್ಯವನ್ನು 1994 ಆಗಸ್ಟ್ 1ರಿಂದ ಜಾರಿಗೆ ತರಲಾಗಿದೆ. ರೈಲಿನಲ್ಲಿ ಪ್ರಯಾಣಮಾಡುವವರ ಕ್ಷೇಮಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ಕೃತ್ಯಗಳು, ಬಾಂಬು ಸ್ಫೋಟ, ದರೋಡೆ ಪ್ರಸಂಗಗಳು, ಅಹಿಂಸಾ ಕೃತ್ಯಗಳು, ರೈಲುಗಾಡಿಯ ಒಳಗೆ ಗುಂಡಿನ ಹೊಡೆದಾಟಗಳ ವಿರುದ್ಧ ರಕ್ಷಣೆ, ನಿರೀಕ್ಷಾ ಕೊಠಡಿಯೊಳಗೆ, ಪ್ಲಾಟ್ಫಾರಮ್ಮುಗಳಲ್ಲಿ, ಸಾಮಗ್ರಿ ಇಡುವೆಡೆಗಳಲ್ಲಿ, ಟಿಕೀಟುನೀಡುವ ಸ್ಥಳಗಳಲ್ಲಿ ಮತ್ತು ರೈಲುನಿಲ್ದಾಣದ ವ್ಯಾಪ್ತಿಯೊಳಗೆ ಬರುವ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಒದಗುವ ಹಾನಿಕಾರಕ ಪ್ರಸಂಗಗಳ ಸಂದರ್ಭಗಳಲ್ಲಿ ಹಾನಿಗೀಡಾದವರಿಗೆ ಯುಕ್ತ ವಿಮಾಪರಿಹಾರ ನೀಡುವುದು ಈ ವಿಮೆಯ ಉದ್ದೇಶ.
ರೈಲುಗಳ ಮೂಲಕ ಪ್ರಯಾಣಿಕರನ್ನು ಸಾಗಿಸುವುದರ ಜೊತೆಗೆ ಅಂಚೆ ಸಾಮಗ್ರಿಗಳನ್ನು ರೈಲ್ವೆಸಂಪರ್ಕ ಇರುವೆಡೆಗಳಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ರವಾನಿಸುವ ಕಾರ್ಯವನ್ನು ಭಾರತೀಯ ರೈಲ್ವೆ ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ಸೇವೆಗಾಗಿ ರೈಲ್ವೆ ಅಂಚೆ ಸೇವೆ (ರೈಲ್ವೆ ಮೇಲ್ ಸರ್ವೀಸ್) ಎಂಬ ವಿಭಾಗ (ಸ್ಥಾಪನೆ: 1907) ಅಂಚೆ ಇಲಾಖೆ ಮತ್ತು ರೈಲ್ವೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೆಲಸಮಾಡುತ್ತಿದೆ.
ಪ್ರಯಾಣಿಕರ ಹಾಗೂ ಸರಕು ಸಾಗಣೆಯ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ತನ್ನ ಕಾರ್ಯಚಟುವಟಿಕೆಗಳನ್ನು ವಿವಿಧ ವಲಯಗಳ ಅಡಿಯಲ್ಲಿ ನಡೆಸಿಕೊಂಡುಬರುತ್ತಿದೆ. ಒಂದೊಂದು ವಲಯದಲ್ಲೂ ಅದರದೇ ಆದ ವಲಯ ಕಚೇರಿಗಳು, ಆಡಳಿತಾತ್ಮಕ ವ್ಯವಸ್ಥೆಗಳು ಇವೆ. ಭಾರತದಲ್ಲಿರುವ ರೈಲ್ವೆ ವಲಯಗಳೆಂದರೆ-ಸೆಂಟ್ರಲ್ (ಕೇಂದ್ರ ಕಚೇರಿ ಮುಂಬಯಿ ವಿ.ಟಿ), ಈಸ್ಟರ್ನ್ (ಕೊಲ್ಕತ್ತ), ನಾರ್ದರ್ನ್ (ನವದೆಹಲಿ), ನಾರ್ತ್ ಈಸ್ಟರ್ನ್ (ಗೋರಕಪುರ) ನಾರ್ತ್ ಈಸ್ಟರ್ನ್ಫಾಂಟೀಯರ್ (ಮಲಿಗಾಂವ್-ಗೌಹತಿ) ಸರ್ದರ್ನ್(ಚೆನ್ನೈ), ಸೌತ್ಸೆಂಟ್ರಲ್ (ಸಿಕಂದರಾಬಾದ್), ಸೌತ್ ಈಸ್ಟರ್ನ್ (ಕಲ್ಕತ್ತ), ವೆಸ್ಟರ್ನ್ (ಚರ್ಚ್ಗೇಟ್-ಮುಂಬೈ) ಮತ್ತು ಸೌತ್ ವೆಸ್ಟರ್ನ್ (ಬೆಂಗಳೂರು).
==ವಿಶೇಷ ಮಾಹಿತಿಗಳು==
ಪ್ರಪಂಚದಲ್ಲೇ ಅತ್ಯಂತ ಉದ್ದವಾದ ರೈಲುಮಾರ್ಗ ಎಂದರೆ ರಷ್ಯದ ಮಾಸ್ಕೋ ಮತ್ತು ನಕೋಡ ನಗರಗಳ ನಡುವಿನ, 9,438 ಕಿಮೀ ಉದ್ದದ ಟ್ರಾನ್ಸ್ ಸೈಬೀರಿಯನ್ ರೈಲುಮಾರ್ಗ. ಪ್ರಪಂಚದಲ್ಲೇ ಅತ್ಯಂತ ಉದ್ದದ ಪ್ಲಾಟ್ಫಾರಮ್ (833 ಮೀ) ಇರುವುದು ಭಾರತದ ಖರಾಗ್ಪುರ ರೈಲುನಿಲ್ದಾಣದಲ್ಲಿ. ಪ್ರಪಂಚದ ಅತ್ಯಂತ ಉದ್ದದ ರೈಲು ನಿಲ್ದಾಣ ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ನಗರದ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ (48 ಎಕರೆ ವಿಸ್ತೀರ್ಣ; ಮೇಲಿನ ಹಂತದಲ್ಲಿ 41 ಮಾರ್ಗಗಳೂ ಕೆಳಗಿನ ಹಂತದಲ್ಲಿ 26 ಮಾರ್ಗಗಳೂ ಇವೆ). ದಕ್ಷಿಣ ಅಮೆರಿಕದ ಬೋಲಿವಿಯದಲ್ಲಿನ ಕಾಂಡಾರ್ ರೈಲುನಿಲ್ದಾಣ ಪ್ರಪಂಚದಲ್ಲೇ ಅತ್ಯಂತ ಎತ್ತರದ್ದು (4,786 ಮೀ). ಅತ್ಯಂತ ಉದ್ದನೆಯ ರೈಲುಸುರಂಗ ಜಪಾನಿನ ಸೀಕಾನ್ ರಸ್ತೆಸುರಂಗ. ಅತ್ಯಂತ ಉದ್ದನೆಯ ರೈಲು ಸೇತುವೆ ಆಫ್ರಿಕದ ಜಾಂಬೆಜೀ ನದಿಗೆ ಅಡ್ಡಲಾಗಿ ನಿರ್ಮಿಸಿರುವಂಥದ್ದು.
==ಉಲ್ಲೇಖಗಳು==
{{reflist}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೈಲುಸಾರಿಗೆ}}
{{Interwikineeded}}
[[ವರ್ಗ:ಸಾರಿಗೆ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
tmdprv8shzlb3z92jmei3pgeyf6jn3c
ಸದಸ್ಯರ ಚರ್ಚೆಪುಟ:Gohar26
3
131159
1371694
1006170
2026-04-19T08:05:13Z
KonstantinaG07
40510
KonstantinaG07 [[ಸದಸ್ಯರ ಚರ್ಚೆಪುಟ:Dahila26]] ಪುಟವನ್ನು [[ಸದಸ್ಯರ ಚರ್ಚೆಪುಟ:Gohar26]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Dahila26|Dahila26]]" to "[[Special:CentralAuth/Gohar26|Gohar26]]"
1006170
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Dahila26}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೨೨, ೨೧ ಆಗಸ್ಟ್ ೨೦೨೦ (UTC)
ck0yjb8v1qw4rzqzlfbrbpt8rgf08d1
ಪ್ರೀತಿ ಶುಭಚಂದ್ರ
0
131312
1371697
1354252
2026-04-19T10:10:18Z
NesaraNesara
98708
/* ಪುರಸ್ಕಾರಗಳು */Award added.
1371697
wikitext
text/x-wiki
{{Infobox person
|name = ಪ್ರೀತಿ ಶುಭಚಂದ್ರ
|image =
|caption = ಡಾ. ಪ್ರೀತಿ, ೨೦೧೬ರಲ್ಲಿ.
|birth_name = ಪ್ರೀತಿ
|birth_date = 1 ಸೆಪ್ಟೆಂಬರ್, 1957
|nationality = ಭಾರತೀಯ
|occupation = ಪ್ರಾಧ್ಯಾಪಕಿ, ಕವಯತ್ರಿ, ಲೇಖಕಿ, ವಿಮರ್ಶಕಿ
|birth_place =
|-
}}
'''ಡಾ. ಪ್ರೀತಿ ಶುಭಚಂದ್ರ''' ({{lang-en|Preeti Shubhachandra}} - 1 ಸೆಪ್ಟೆಂಬರ್, 1957), ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರು ಮಾಡಿದವರು. ವರ್ತಮಾನದ ಮಹಿಳಾ ಸಂವೇದನೆ ಅವರ ಬರಹಗಳ ಮೂಲಸೆಲೆ. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಆಸಕ್ತಿ. ''ಕಾವ್ಯಾನಂದ ಪುರಸ್ಕಾರ, ಜೈನ ಮಹಾಸಮ್ಮೇಳನದ ಉನ್ನತಿ ಪ್ರಶಸ್ತಿ''ಗಳಿಗೆ ಭಾಜನರಾಗಿರುವ ಪ್ರೀತಿ, [[ಮೈಸೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ, [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯ 50 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದವರು ಪ್ರೀತಿ.<ref>{{Cite news|url=https://vijaykarnataka.com/news/mysuru/kuvempu-institute-of-kannada-studies-the-first-female-director/articleshow/52056690.cms|language=Kannada|title=ಅಧ್ಯಯನ ಸಂಸ್ಥೆಯ ಮೊದಲ ಮಹಿಳಾ ನಿರ್ದೇಶಕಿ ಪ್ರೀತಿ ಶುಭಚಂದ್ರ|trans-title=Preethi Shubhachandra:The first female director of Kuvempu Institute of Kannada Studies|website=Vijayakarnataka.com|author=Manjunathaswamy K.|date=1 May 2016|access-date=15 September 2020}}{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
== ಸಾಹಿತ್ಯ ವಲಯದಲ್ಲಿ ==
ಪ್ರಾಧ್ಯಾಪಕರಾಗಿ 'ಪ್ರೀತಿ ಶ್ರೀಮಂಧರ್ ಕುಮಾರ್' ಎನಿಸಿದ್ದರೆ, ಸಾಹಿತ್ಯ ಲೋಕದಲ್ಲಿ 'ಪ್ರೀತಿ ಶುಭಚಂದ್ರ' ಎಂದೇ ಪರಿಚಿತರು. ಸೃಜನಶೀಲ ಬರಹಗಳಷ್ಟೇ ಅಲ್ಲದೆ, ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಸ್ತ್ರೀಸಮಾನತೆ, ಸ್ತ್ರೀಪರ ಜೀವನಪ್ರೀತಿ ಅವರ ಬರಹಗಳ ಪ್ರಮುಖ ಕಾಳಜಿ.<ref>{{Cite web|url=http://www.aayaama.com/ed7/%E0%B2%B2%E0%B3%87%E0%B2%96%E0%B2%95%E0%B2%B0-%E0%B2%AA%E0%B2%B0%E0%B2%BF%E0%B2%9A%E0%B2%AF.php|title=ಸ್ತ್ರೀಪರ ಲೇಖಕಿ ಪ್ರೀತಿ ಶುಭಚಂದ್ರ|website=aayaama.com|access-date=16 September 2020}}</ref><ref>{{Cite web|url=https://www.thehindu.com/news/national/karnataka/change-in-thinking-will-help-bring-down-atrocities-on-women-nidumamidi-seer/article7051228.ece|title= ಯೋಚನೆಗಳಲ್ಲಿ ಬದಲಾವಣೆಯಾದರೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಕೆಯಾಗುವುದು:ಪ್ರೀತಿ ಶುಭಚಂದ್ರ|website=The Hindu}}</ref> ಸ್ತ್ರೀವಾದವನ್ನು ಅವರು ಹೀಗೆ ಅರ್ಥೈಸುತ್ತಾರೆ:
{{quote box
|quote="ಸ್ತ್ರೀವಾದ ಎನ್ನುವುದು ಕೇವಲ ನಿರ್ದಿಷ್ಟ ತಾತ್ತ್ವಿಕ ಆಕಾರದೊಳಗೆ ಮಿತಿಗೊಳಿಸಿ ಇಡಲಾಗದು. ಸ್ತ್ರೀವಾದವು ಎಲ್ಲ ಕಾಲ, ದೇಶ, ಸಂಸ್ಕೃತಿಯ ಸ್ತ್ರೀಯರಿಗೆ ಏಕರೂಪವಾಗಿ ಅನ್ವಯಿಸುವಂತಹ ಅಮೂರ್ತ ತತ್ವವಲ್ಲ. ಸ್ತ್ರೀವಾದವು ನವ್ಯವಾದುದು. ನಿರಂತರವಾಗಿ ಬದಲಾಗುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಾಸ್ತವಿಕತೆಯ ಆಧಾರದ ಮೇಲೆ ಸ್ತ್ರೀವಾದ ನಿಂತಿದೆ"<br>- ಪ್ರೀತಿ ಶುಭಚಂದ್ರ ಅವರ '''''ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು''''' ಕೃತಿಯಿಂದ.
|bgcolor = #CCDDFF
|align = left
|salign = right
|width = 20em
}}
ಸ್ತ್ರೀ ಪುರುಷರ ಸಂಬಂಧವನ್ನು ಸಿದ್ಧಉಪಮೆಗಳಿಂದ ಹೇಳುವ ಯಾವ ಬಗೆಯನ್ನು ಅವರು ಒಪ್ಪುವುದಿಲ್ಲ. 'ವೀಣೆ-ವೈಣಿಕ', 'ನದಿ-ಸಾಗರ' ಇಂತಹ ಹೋಲಿಕೆಗಳು ಮತ್ತೊಂದು ಬಗೆಯಲ್ಲಿ ಅಸಮಾನತೆಯನ್ನೇ ಮುಂದಿಡುತ್ತವೆ ಎಂಬುದು ಅವರ ನಿಲುವು. ಮಹಿಳಾವಾದವು ಪಠ್ಯಕ್ರಮದ ಭಾಗವಾಗಬೇಕು ಎಂಬುದು ಅವರ
ಆಶಯ.<ref>{{cite news|url=https://www.prajavani.net/article/%E0%B2%AE%E0%B2%B9%E0%B2%BF%E0%B2%B3%E0%B2%BE%E0%B2%B5%E0%B2%BE%E0%B2%A6-%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE-%E0%B2%B8%E0%B3%87%E0%B2%B0%E0%B2%AC%E0%B3%87%E0%B2%95%E0%B3%81|title=ಮಹಿಳಾವಾದ ಪಠ್ಯಕ್ರಮದ ಭಾಗವಾಗಬೇಕು:ಪ್ರೀತಿಶುಭಚಂದ್ರ|website=Prajavani.com|access-date=2020-08-29|archive-date=2016-06-24|archive-url=https://web.archive.org/web/20160624145205/http://www.prajavani.net/article/%E0%B2%AE%E0%B2%B9%E0%B2%BF%E0%B2%B3%E0%B2%BE%E0%B2%B5%E0%B2%BE%E0%B2%A6-%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE-%E0%B2%B8%E0%B3%87%E0%B2%B0%E0%B2%AC%E0%B3%87%E0%B2%95%E0%B3%81|url-status=dead}}</ref>
==ಕೃತಿಗಳು==
* ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ. - ಪಿ ಎಚ್. ಡಿ. ಸಂಶೋಧನಾ ಪ್ರಬಂಧ.
* ಸೃಜನೆಯ ಮೂಡು.(ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ)
* ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು.
* ಕನ್ನಡಿ-ಕೈದೀವಿಗೆ.(ಪುಸ್ತಕಗಳ ವಿಮರ್ಶಾ ಸಂಕಲನ).
* ಸಾಕಾರದತ್ತ ಸಮಾನತೆಯ ಕನಸು. (ಮಹಿಳಾ ಪ್ರತಿರೋಧದ ನೆಲೆಗಳು ಸಂಪಾದಿತ ಕೃತಿ)
* ಶಾಂತಿನಾಥ ದೇಸಾಯಿ (ಜೀವನ ಮತ್ತು ಸಾಧನೆ).
* ಶ್ರೀಕುಂದ ಕುಂದಾಚಾರ್ಯರು.
== ಪುರಸ್ಕಾರಗಳು ==
* ಚಾವುಂಡರಾಯ ದತ್ತಿ ಪ್ರಶಸ್ತಿ<ref>{{cite news|url=https://www.prajavani.net/district/bengaluru-city/ka-sa-pa-award-bengaluru-news-2803199|title=ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರೀತಿ ಶುಭಚಂದ್ರ ಅವರಿಗೆ|work=Prajaavani|date=11 May 2025}}</ref>
* ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯಾನಂದ ಪ್ರಶಸ್ತಿ<ref name="Preeti">{{Cite web|url=https://www.bookbrahma.com/author/preethi-shubachandra|title=ಸಾಹಿತಿ ಪ್ರೀತಿ ಶುಭಚಂದ್ರ|website=bookbrahma.com|access-date=16 September 2020}}</ref>
* ಪ್ರೊ. ಸ. ಸ. ಮಾಳವಾಡ ಪ್ರಶಸ್ತಿ<ref name="Preeti"/>
* ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರಳ್ಳಿ ದತ್ತಿ ಬಹುಮಾನ<ref name="Preeti"/>
* ಶ್ರೀಮತಿ ಕಳಂತೆ ಅಕ್ಕಾ ಸ್ತ್ರೀ ಉನ್ನತಿ ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಮ್ಮೇಳನ<ref name="Preeti"/>
* ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ<ref name="Preeti"/>
* ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ<ref>{{Cite web|url=https://www.deccanherald.com/content/152762/gomateshwara-vidyapeeta-awards-presented.html|title=ಪ್ರೀತಿ ಶುಭಚಂದ್ರಗೆ ಗೊಮ್ಮಟೇಶ್ವರ ಪ್ರಶಸ್ತಿ|website=Deccanherald.com}}</ref>
== ಉಲ್ಲೇಖಗಳು ==
{{reflist}}
{{Interwikineeded}}
[[ವರ್ಗ:ಕನ್ನಡ ಲೇಖಕಿಯರು]]
[[ವರ್ಗ:ಬದುಕಿರುವ ಜನರು]]
q0ok0lp5e7dwh4amtjtf4gfgpco490v
1371698
1371697
2026-04-19T10:12:38Z
NesaraNesara
98708
/* ಪುರಸ್ಕಾರಗಳು */
1371698
wikitext
text/x-wiki
{{Infobox person
|name = ಪ್ರೀತಿ ಶುಭಚಂದ್ರ
|image =
|caption = ಡಾ. ಪ್ರೀತಿ, ೨೦೧೬ರಲ್ಲಿ.
|birth_name = ಪ್ರೀತಿ
|birth_date = 1 ಸೆಪ್ಟೆಂಬರ್, 1957
|nationality = ಭಾರತೀಯ
|occupation = ಪ್ರಾಧ್ಯಾಪಕಿ, ಕವಯತ್ರಿ, ಲೇಖಕಿ, ವಿಮರ್ಶಕಿ
|birth_place =
|-
}}
'''ಡಾ. ಪ್ರೀತಿ ಶುಭಚಂದ್ರ''' ({{lang-en|Preeti Shubhachandra}} - 1 ಸೆಪ್ಟೆಂಬರ್, 1957), ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರು ಮಾಡಿದವರು. ವರ್ತಮಾನದ ಮಹಿಳಾ ಸಂವೇದನೆ ಅವರ ಬರಹಗಳ ಮೂಲಸೆಲೆ. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಆಸಕ್ತಿ. ''ಕಾವ್ಯಾನಂದ ಪುರಸ್ಕಾರ, ಜೈನ ಮಹಾಸಮ್ಮೇಳನದ ಉನ್ನತಿ ಪ್ರಶಸ್ತಿ''ಗಳಿಗೆ ಭಾಜನರಾಗಿರುವ ಪ್ರೀತಿ, [[ಮೈಸೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ, [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯ 50 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದವರು ಪ್ರೀತಿ.<ref>{{Cite news|url=https://vijaykarnataka.com/news/mysuru/kuvempu-institute-of-kannada-studies-the-first-female-director/articleshow/52056690.cms|language=Kannada|title=ಅಧ್ಯಯನ ಸಂಸ್ಥೆಯ ಮೊದಲ ಮಹಿಳಾ ನಿರ್ದೇಶಕಿ ಪ್ರೀತಿ ಶುಭಚಂದ್ರ|trans-title=Preethi Shubhachandra:The first female director of Kuvempu Institute of Kannada Studies|website=Vijayakarnataka.com|author=Manjunathaswamy K.|date=1 May 2016|access-date=15 September 2020}}{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref>
== ಸಾಹಿತ್ಯ ವಲಯದಲ್ಲಿ ==
ಪ್ರಾಧ್ಯಾಪಕರಾಗಿ 'ಪ್ರೀತಿ ಶ್ರೀಮಂಧರ್ ಕುಮಾರ್' ಎನಿಸಿದ್ದರೆ, ಸಾಹಿತ್ಯ ಲೋಕದಲ್ಲಿ 'ಪ್ರೀತಿ ಶುಭಚಂದ್ರ' ಎಂದೇ ಪರಿಚಿತರು. ಸೃಜನಶೀಲ ಬರಹಗಳಷ್ಟೇ ಅಲ್ಲದೆ, ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಸ್ತ್ರೀಸಮಾನತೆ, ಸ್ತ್ರೀಪರ ಜೀವನಪ್ರೀತಿ ಅವರ ಬರಹಗಳ ಪ್ರಮುಖ ಕಾಳಜಿ.<ref>{{Cite web|url=http://www.aayaama.com/ed7/%E0%B2%B2%E0%B3%87%E0%B2%96%E0%B2%95%E0%B2%B0-%E0%B2%AA%E0%B2%B0%E0%B2%BF%E0%B2%9A%E0%B2%AF.php|title=ಸ್ತ್ರೀಪರ ಲೇಖಕಿ ಪ್ರೀತಿ ಶುಭಚಂದ್ರ|website=aayaama.com|access-date=16 September 2020}}</ref><ref>{{Cite web|url=https://www.thehindu.com/news/national/karnataka/change-in-thinking-will-help-bring-down-atrocities-on-women-nidumamidi-seer/article7051228.ece|title= ಯೋಚನೆಗಳಲ್ಲಿ ಬದಲಾವಣೆಯಾದರೆ ಮಹಿಳೆಯರ ಮೇಲಿನ ದೌರ್ಜನ್ಯ ಇಳಿಕೆಯಾಗುವುದು:ಪ್ರೀತಿ ಶುಭಚಂದ್ರ|website=The Hindu}}</ref> ಸ್ತ್ರೀವಾದವನ್ನು ಅವರು ಹೀಗೆ ಅರ್ಥೈಸುತ್ತಾರೆ:
{{quote box
|quote="ಸ್ತ್ರೀವಾದ ಎನ್ನುವುದು ಕೇವಲ ನಿರ್ದಿಷ್ಟ ತಾತ್ತ್ವಿಕ ಆಕಾರದೊಳಗೆ ಮಿತಿಗೊಳಿಸಿ ಇಡಲಾಗದು. ಸ್ತ್ರೀವಾದವು ಎಲ್ಲ ಕಾಲ, ದೇಶ, ಸಂಸ್ಕೃತಿಯ ಸ್ತ್ರೀಯರಿಗೆ ಏಕರೂಪವಾಗಿ ಅನ್ವಯಿಸುವಂತಹ ಅಮೂರ್ತ ತತ್ವವಲ್ಲ. ಸ್ತ್ರೀವಾದವು ನವ್ಯವಾದುದು. ನಿರಂತರವಾಗಿ ಬದಲಾಗುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ವಾಸ್ತವಿಕತೆಯ ಆಧಾರದ ಮೇಲೆ ಸ್ತ್ರೀವಾದ ನಿಂತಿದೆ"<br>- ಪ್ರೀತಿ ಶುಭಚಂದ್ರ ಅವರ '''''ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು''''' ಕೃತಿಯಿಂದ.
|bgcolor = #CCDDFF
|align = left
|salign = right
|width = 20em
}}
ಸ್ತ್ರೀ ಪುರುಷರ ಸಂಬಂಧವನ್ನು ಸಿದ್ಧಉಪಮೆಗಳಿಂದ ಹೇಳುವ ಯಾವ ಬಗೆಯನ್ನು ಅವರು ಒಪ್ಪುವುದಿಲ್ಲ. 'ವೀಣೆ-ವೈಣಿಕ', 'ನದಿ-ಸಾಗರ' ಇಂತಹ ಹೋಲಿಕೆಗಳು ಮತ್ತೊಂದು ಬಗೆಯಲ್ಲಿ ಅಸಮಾನತೆಯನ್ನೇ ಮುಂದಿಡುತ್ತವೆ ಎಂಬುದು ಅವರ ನಿಲುವು. ಮಹಿಳಾವಾದವು ಪಠ್ಯಕ್ರಮದ ಭಾಗವಾಗಬೇಕು ಎಂಬುದು ಅವರ
ಆಶಯ.<ref>{{cite news|url=https://www.prajavani.net/article/%E0%B2%AE%E0%B2%B9%E0%B2%BF%E0%B2%B3%E0%B2%BE%E0%B2%B5%E0%B2%BE%E0%B2%A6-%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE-%E0%B2%B8%E0%B3%87%E0%B2%B0%E0%B2%AC%E0%B3%87%E0%B2%95%E0%B3%81|title=ಮಹಿಳಾವಾದ ಪಠ್ಯಕ್ರಮದ ಭಾಗವಾಗಬೇಕು:ಪ್ರೀತಿಶುಭಚಂದ್ರ|website=Prajavani.com|access-date=2020-08-29|archive-date=2016-06-24|archive-url=https://web.archive.org/web/20160624145205/http://www.prajavani.net/article/%E0%B2%AE%E0%B2%B9%E0%B2%BF%E0%B2%B3%E0%B2%BE%E0%B2%B5%E0%B2%BE%E0%B2%A6-%E0%B2%AA%E0%B2%A0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE-%E0%B2%B8%E0%B3%87%E0%B2%B0%E0%B2%AC%E0%B3%87%E0%B2%95%E0%B3%81|url-status=dead}}</ref>
==ಕೃತಿಗಳು==
* ಇಪ್ಪತ್ತನೇ ಶತಮಾನದ ವಚನ ಸಾಹಿತ್ಯ: ಒಂದು ಅಧ್ಯಯನ. - ಪಿ ಎಚ್. ಡಿ. ಸಂಶೋಧನಾ ಪ್ರಬಂಧ.
* ಸೃಜನೆಯ ಮೂಡು.(ಮಹಿಳಾ ಕೇಂದ್ರಿತ ಲೇಖನಗಳ ಸಂಕಲನ)
* ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು.
* ಕನ್ನಡಿ-ಕೈದೀವಿಗೆ.(ಪುಸ್ತಕಗಳ ವಿಮರ್ಶಾ ಸಂಕಲನ).
* ಸಾಕಾರದತ್ತ ಸಮಾನತೆಯ ಕನಸು. (ಮಹಿಳಾ ಪ್ರತಿರೋಧದ ನೆಲೆಗಳು ಸಂಪಾದಿತ ಕೃತಿ)
* ಶಾಂತಿನಾಥ ದೇಸಾಯಿ (ಜೀವನ ಮತ್ತು ಸಾಧನೆ).
* ಶ್ರೀಕುಂದ ಕುಂದಾಚಾರ್ಯರು.
== ಪುರಸ್ಕಾರಗಳು ==
* ಚಾವುಂಡರಾಯ ದತ್ತಿ ಪ್ರಶಸ್ತಿ<ref>{{cite news|url=https://www.prajavani.net/district/bengaluru-city/ka-sa-pa-award-bengaluru-news-2803199|title=ಚಾವುಂಡರಾಯ ದತ್ತಿ ಪ್ರಶಸ್ತಿ ಪ್ರೀತಿ ಶುಭಚಂದ್ರ ಅವರಿಗೆ|work=Prajaavani|date=11 May 2025}}</ref>
* ಸಿದ್ದಯ್ಯ ಪುರಾಣಿಕ ಸ್ಮಾರಕ ಕಾವ್ಯಾನಂದ ಪ್ರಶಸ್ತಿ<ref name="Preeti">{{Cite web|url=https://www.bookbrahma.com/author/preethi-shubachandra|title=ಸಾಹಿತಿ ಪ್ರೀತಿ ಶುಭಚಂದ್ರ|website=bookbrahma.com|access-date=16 September 2020}}</ref>
* ಪ್ರೊ. ಸ. ಸ. ಮಾಳವಾಡ ಪ್ರಶಸ್ತಿ<ref name="Preeti"/>
* ಕನ್ನಡ ಸಾಹಿತ್ಯ ಪರಿಷತ್ತಿನ ಗೌರಮ್ಮ ಹಾರ್ನಳ್ಳಿ ದತ್ತಿ ಬಹುಮಾನ<ref name="Preeti"/>
* ಶ್ರೀಮತಿ ಕಳಂತೆ ಅಕ್ಕಾ ಸ್ತ್ರೀ ಉನ್ನತಿ ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಮ್ಮೇಳನ<ref name="Preeti"/>
* ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ<ref name="Preeti"/>
* ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ<ref>{{Cite web|url=https://www.deccanherald.com/content/152762/gomateshwara-vidyapeeta-awards-presented.html|title=ಪ್ರೀತಿ ಶುಭಚಂದ್ರಗೆ ಗೊಮ್ಮಟೇಶ್ವರ ಪ್ರಶಸ್ತಿ|website=Deccanherald.com}}</ref>
== ಉಲ್ಲೇಖಗಳು ==
{{reflist}}
{{Interwikineeded}}
[[ವರ್ಗ:ಕನ್ನಡ ಲೇಖಕಿಯರು]]
[[ವರ್ಗ:ಬದುಕಿರುವ ಜನರು]]
ti1mx5xe11ino96sshqjrc604d9tkb7
ಸದಸ್ಯ:Alone 333336
2
141477
1371681
1371499
2026-04-19T03:14:42Z
Alone 333336
73814
1371681
wikitext
text/x-wiki
'''ರಚಿಸಲಾದ ಪುಟಗಳು'''
{| class="wikitable sortable"
! date-sort-type="date" |ರಚಿಸಲಾದ ದಿನಾಂಕ
! ರಚಿಸಲಾದ ಪುಟಗಳು
! ರಚಿಸಲಾದ ರೀತಿ
|-
|{{Date|2022-07-10}}
| [[2021–22 ರಣಜಿ ಟ್ರೋಫಿ]]
| rowspan="74" |[[ಅನುವಾದ]]
|-
|{{Date|2022-10-12}}
| [[ಜಯಂಟೆಸ್ ಗೀಸರ್]]
|-
|{{Date|2022-10-20}}
| [[ನಾಳೆ ಬಾ]]
|-
|{{Date|2022-10-23}}
| [[ಆಮ್ ಆದ್ಮಿ ಪಕ್ಷ]]
|-
|{{Date|2022-10-26}}
| [[೨೦೨೨ ಐಸಿಸಿ ಪುರುಷರ ಟಿ೨೦ ವಿಶ್ವಕಪ್]]
|-
|{{Date|2022-11-12}}
| [[ಅಖಂಡ ಭಾರತ]]
|-
|{{Date|2022-11-14}}
| [[ಮ್ಯಾಕ್ರೋಫಿಲಿಯಾ]]
|-
|{{Date|2022-11-15}}
| [[ಕ್ರಾಂತಿ (2023 ಚಲನಚಿತ್ರ)]]
|-
|{{Date|2023-02-06}}
| [[ಸೆಲೆಬ್ರಿಟಿ ಕ್ರಿಕೆಟ್ ಲೀಗ್]]
|-
|{{Date|2023-04-09}}
| [[ಕರ್ನಾಟಕ ಜನತಾ ಪಕ್ಷ]]
|-
|{{Date|2023-04-16}}
| [[ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್]]
|-
|{{Date|2023-04-19}}
| [[ಶಿವಾಜಿ ಸುರತ್ಕಲ್ ೨]]
|-
|{{Date|2023-04-30}}
| [[ರಮೇಶ್ ಜಾರಕಿಹೊಳಿ]]
|-
|{{Date|2023-07-18}}
| [[ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರಗಳ ಪಟ್ಟಿ]]
|-
|{{Date|2023-07-26}}
| [[ಕೃಷ್ಣ (ಕನ್ನಡ ನಟ)]]
|-
|{{Date|2023-08-12}}
| [[ನೀಲಿ ಚಿತ್ರ]]
|-
|{{Date|2023-08-19}}
| [[ಫಿಫಾ ಮಹಿಳಾ ವಿಶ್ವಕಪ್]]
|-
|{{Date|2023-08-23}}
| [[2023 ಕ್ರಿಕೆಟ್ ವಿಶ್ವಕಪ್]]
|-
|{{Date|2023-10-06}}
| [[ಐಸಿಸಿ ಪುರುಷರ ಟಿ೨೦ಐ ಶ್ರೇಯಾಂಕ]]
|-
|{{Date|2023-11-16}}
| [[ಜಿಗರ್ತಾಂಡ (2016 ಚಲನಚಿತ್ರ)]]
|-
|{{Date|2024-03-29}}
| [[2024 ಮಹಿಳಾ ಪ್ರೀಮಿಯರ್ ಲೀಗ್ (ಕ್ರಿಕೆಟ್)]]
|-
|{{Date|2024-01-05}}
| [[ಕಾಟೇರ]]
|-
|{{Date|2024-03-05}}
| [[ತಲಾವಾರು GDP (ನಾಮಮಾತ್ರ) ಪ್ರಕಾರ ದೇಶಗಳ ಪಟ್ಟಿ]]
|-
|{{Date|2024-03-14}}
| [[ಮಂಜುಮ್ಮೆಲ್ ಬಾಯ್ಸ್]]
|-
|{{Date|2024-03-18}}
| [[ಕಿತ್ತಳೆ (ಹಣ್ಣು)]]
|-
|{{Date|2024-03-31}}
| [[ಜಮೀರ್ ಅಹಮದ್ ಖಾನ್]]
|-
| rowspan="3" |{{Date|2024-04-09}}
| [[ಸನ್ನಿ ಲಿಯೋನ್]]
|-
| [[ಯುಐ (ಚಲನಚಿತ್ರ)]]
|-
| [[ವಿಜಯಕುಮಾರ್ ವೈಶಾಕ್]]
|-
| rowspan="2" |{{Date|2024-04-11}}
| [[ಬಿಟಿಎಸ್]]
|-
| [[ತುಂಗಾ ಸೇತುವೆ]]
|-
|{{Date|2024-05-03}}
| [[ಪ್ಯಾರ್ಗೆ ಆಗ್ಬಿಟ್ಟೈತೆ]]
|-
|{{Date|2024-05-19}}
|[[ಕೆಜಿಎಫ್ (ಚಲನಚಿತ್ರ ಸರಣಿ)]]
|-
|{{Date|2024-05-29}}
|[[ಪ್ರಸ್ತ]]
|-
|{{Date|2024-07-09}}
|[[ಪಾರ್ವತಿ ತಿರುವೋತ್ತು]]
|-
|{{Date|2024-07-14}}
|[[ಏಷ್ಯಾ ಕಪ್]]
|-
|{{Date|2024-10-12}}
|[[ಮಾರ್ಟಿನ್ (2024 ಚಲನಚಿತ್ರ)]]
|-
|{{Date|2025-03-23}}
|[[ಭಾರತದ ಪುರುಷರ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ತಂಡ]]
|-
|{{Date|2025-03-31}}
|[[ಸಿ. ಎನ್. ಅಶ್ವತ್ ನಾರಾಯಣ್]]
|-
|{{Date|2025-05-04}}
|[[೨೦೨೫ರ ಪಹಲ್ಗಾಮ್ ದಾಳಿ]]
|-
| rowspan="2" |{{Date|2025-05-18}}
|[[ಸಾಯಿ ಸುದರ್ಶನ್]]
|-
|[[ಗುಜರಾತ್ ಟೈಟಾನ್ಸ್]]
|-
|{{Date|2025-06-05}}
|[[ಚಾಯ್ದು ನಿಂತಿರುವ ಪಿಸಾ ಗೋಪುರ]]
|-
|{{Date|25-07-19}}
|[[ಪದವಿ ಪೂರ್ವ ಕೋರ್ಸ್]]
|-
|{{Date|25-08-09}}
|[[ಮೊಘಲ್-ಎ-ಆಜಮ್]]
|-
| rowspan="2" |{{Date|25-08-12}}
|[[ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ]]
|-
|[[ಪುನೀತ್ ರಾಜ್ ಕುಮಾರ್ ಅವರ ಚಲನಚಿತ್ರಗಳ ಪಟ್ಟಿ]]
|-
|{{Date|25-08-20}}
|[[ಮಹಿಳಾ ಕ್ರಿಕೆಟ್ ವಿಶ್ವಕಪ್]]
|-
| rowspan="2" |{{Date|25-08-27}}
|[[ಆದಿತ್ಯ (ನಟ)]]
|-
|[[ಎ. ಕೆ. ೪೭ (೧೯೯೯ರ ಚಲನಚಿತ್ರ)]]
|-
|{{Date|2025-09-11}}
|[[2025 ರ ಭಾರತದ ಚುನಾವಣಾ ವಿವಾದ]]
|-
|{{Date|2025-09-15}}
|[[ಭಾರತದಲ್ಲಿ ಕ್ರೀಡೆ]]
|-
|{{Date|25-09-28}}
|[[ಬಾಂಗ್ಲಾದೇಶದ ವಿಮೋಚನಾ ಯುದ್ಧ]]
|-
| rowspan="2" |{{Date|2025-10-15}}
|[[2025 ಕರೂರ್ ಜನಸಂದಣಿ]]
|-
|[[ಭಾರತೀಯ ಕಮ್ಯುನಿಸ್ಟ್ ಪಕ್ಷ]]
|-
| {{Date|2025-11-12}}
|[[ಗೋಧಿ ಮೀಡಿಯಾ]]
|-
|{{Date|2025-11-14}}
|[[ಕರ್ನಾಟಕದಲ್ಲಿ ಚುನಾವಣೆಗಳು]]
|-
|{{Date|2025-11-15}}
|[[ಆಪರೇಷನ್ ಕಮಲ]]
|-
|{{Date|2025-12-12}}
|[[ಮಿಸ್ಟರ್ ಇಂಡಿಯಾ (1987 ಚಲನಚಿತ್ರ)]]
|-
|{{Date|2025-12-13}}
|[[ಸ್ನೇಕ್ ಶ್ಯಾಮ್]]
|-
|{{Date|2025-12-14}}
|[[ವೈಭವ್ ಸೂರ್ಯವಂಶಿ]]
|-
| rowspan="2" |{{Date|2025-12-17}}
|[[2013ರ ಇಂಡಿಯನ್ ಪ್ರೀಮಿಯರ್ ಲೀಗ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ]]
|-
|[[ದಾವೂದ್ ಇಬ್ರಾಹಿಂ]]
|-
|{{Date|2025-12-20}}
|[[ಲಕ್ನೋ ಸೂಪರ್ ಜೈಂಟ್ಸ್]]
|-
|{{Date|2025-12-31}}
|[[ಹಿಂದುತ್ವದ ಹುಸಿ ಇತಿಹಾಸ]]
|-
|{{Date|2026-01-27}}
|[[ಜೈ ಶಾ]]
|-
| rowspan="2" |{{Date|2026-02-09}}
|[[ಕೋಮು ಹಿಂಸಾಚಾರ]]
|-
|[[ಶ್ರೇಯಂಕಾ ಪಾಟೀಲ್]]
|-
|{{Date|2026-02-16}}
|[[ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ|ಭಾರತ-ಪಾಕಿಸ್ತಾನ ಸಂಬಂಧಗಳು]]
|-
|{{Date|2026-03-01}}
|[[ಟಾಕ್ಸಿಕ್ (2026 ಚಲನಚಿತ್ರ)]]
|-
|{{Date|2026-03-10}}
|[[ಬಸನಗೌಡ ಪಾಟೀಲ್ ಯತ್ನಾಳ್]]
|-
|{{Date|2026-03-14}}
|[[ಲವ್ ಜಿಹಾದ್ ಪಿತೂರಿ ಸಿದ್ಧಾಂತ]]
|-
|{{Date|2026-04-11}}
|[[ಆಕ್ಸ್ಫರ್ಡ್ ವಿಶ್ವವಿದ್ಯಾಲಯ]]
|-
|{{Date|2026-04-19}}
|[[ಸಂಜು ಸ್ಯಾಮ್ಸನ್]]
|}
4ebtkpr1l2yy2984rr0975g2wlquh8i
ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ
0
150720
1371690
1357195
2026-04-19T06:26:55Z
~2026-23970-58
99103
1371690
wikitext
text/x-wiki
ಭಾರತೀಯ ಸನ್ನದು ಲೆಕ್ಕಿಗರ ಸಂಸ್ಥೆ ( '''ICAI''' ) ಭಾರತದ ವೃತ್ತಿಪರ ಲೆಕ್ಕಪರಿಶೋಧಕ ಸಂಸ್ಥೆಯಾಗಿದೆ ಮತ್ತು [[ಭಾರತ ಸರ್ಕಾರ|ಭಾರತ ಸರ್ಕಾರದ]] [[ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ|ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ]] ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ವಿಶ್ವದ 2 ನೇ ಅತಿದೊಡ್ಡ ವೃತ್ತಿಪರ ಲೆಕ್ಕಪತ್ರ ನಿರ್ವಹಣೆ ಸಂಸ್ಥೆಯಾಗಿದೆ. ಭಾರತದಲ್ಲಿ [[ಚಾರ್ಟರ್ಡ್ ಅಕೌಂಟೆಂಟ್|ಚಾರ್ಟರ್ಡ್]] ಅಕೌಂಟೆನ್ಸಿ ವೃತ್ತಿಯ ಪ್ರಚಾರ, ಅಭಿವೃದ್ಧಿ ಮತ್ತು ನಿಯಂತ್ರಣಕ್ಕಾಗಿ [[ಸಂಸತ್ತು]] ಜಾರಿಗೊಳಿಸಿದ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯಿದೆ, 1949 ರ ಅಡಿಯಲ್ಲಿ ಶಾಸನಬದ್ಧ ಸಂಸ್ಥೆಯಾಗಿ ಇದನ್ನು ಜುಲೈ 1, 1949 ರಂದು ಸ್ಥಾಪಿಸಲಾಯಿತು.
{{Infobox organization
| name = ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ
| logo = ICAI logo.png
| logo_caption = [[Emblem]] of ICAI as given by [[Sri Aurobindo]]
| abbreviation = ಐ ಸಿ ಏ ಐ
| motto = ಯ ಎಷು ಸುಪ್ತೇಷು ಜಾಗೃತಿ
| predecessor =
| merged =
| successor =
| formation = ಜುಲೈ 1, 1949
| founder =
| founding_location =
| extinction = <!-- use {{end date and age|YYYY|MM|DD}} -->
| merger =
| type =
| vat_id =
| registration_id = <!-- for non-profit org -->
| ನ್ಯಾಯಿಕ ಸ್ಥಿತಿ = ಸಂಸತ್ತಿನ ಅಧಿನಿಯಮದ ಅಡಿಯಲ್ಲಿ ಸ್ಥಾಪಿಸಲಾಗಿದೆ
| purpose =
| headquarters = ಐ ಸಿ ಏ ಐ ಭವನ, ಇಂದ್ರಪ್ರಸ್ತ ಮಾರ್ಗ,[[ನವ ದೆಹಲಿ]], ಭಾರತ
| location =
| coords = {{Coord|28.627815|77.242135|display=inline}}
| region = ಭಾರತ
| services =
| products =
| methods =
| fields =
| ಸದಸ್ಯತ್ವ = 4,00,000 ಕ್ಕೂ ಹೆಚ್ಚು (2024)<ref>{{cite web |title=Statistics – Members |url=https://resource.cdn.icai.org/30987key-statistics.pdf |publisher=ICAI |access-date=16 January 2021 |date=6 November 2020 |archive-date=5 ಅಕ್ಟೋಬರ್ 2021 |archive-url=https://web.archive.org/web/20211005163811/https://resource.cdn.icai.org/30987key-statistics.pdf |url-status=dead }}</ref>
| membership_year =
| language = ಇಂಗ್ಲೀಷ್ ಮತ್ತು ಹಿಂದಿ
| main_organ =
| parent_organization = [[ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ]], [[ಭಾರತ ಸರಕಾರ]]
| subsidiaries =
| secessions =
| affiliations =
| budget =
| budget_year =
| revenue =
| revenue_year =
| disbursements =
| expenses =
| expenses_year =
| endowment =
| endowment_year =
| staff =
| staff_year =
| volunteers =
| volunteers_year =
| students =
| students_year =
| website = {{URL|http://www.icai.org}}
| remarks =
| formerly =
| footnotes =
}}
<ref>{{Cite web |title=Smile Foundation receives first ICAI CSR Award {{!}} Smile Foundation |url=https://www.smilefoundationindia.org/icai-csr-award.html |access-date=2021-09-30 |website=smilefoundationindia.org |archive-date=2021-09-30 |archive-url=https://web.archive.org/web/20210930053832/https://www.smilefoundationindia.org/icai-csr-award.html |url-status=dead }}</ref>
ಭಾರತ ದೆಶದ, ಲೆಕ್ಕಪರಿಶೋಧಕ ಮಾನದಂಡಗಳು ಮತ್ತು ಲೆಕ್ಕಪರಿಶೋಧನಾ ಮಾನದಂಡಗಳನ್ನು ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (ರಾ.ಹ.ವ.ಪ್ರಾ) ಭಾರತ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ, ಇದು ಭಾರತದಲ್ಲಿ ಹಣಕಾಸು ಹೇಳಿಕೆಗಳ [[ಆಯವ್ಯಯದ ಲೆಕ್ಕ ಪರಿಶೋಧನೆ|ಲೆಕ್ಕಪರಿಶೋಧನೆಯಲ್ಲಿ]] ಅನುಸರಿಸಬೇಕಾದ ಲೆಕ್ಕಪರಿಶೋಧನೆಯ ಮಾನದಂಡಗಳನ್ನು (SAs) ಹೊಂದಿಸುತ್ತದೆ. ಭಾರತದಲ್ಲಿನ ಇತರ ಹೆಸರಾಂತ ಲೆಕ್ಕಪರಿಶೋಧಕ ಸಂಶೋಧನಾ ಸಂಸ್ಥೆಗಳೆಂದರೆ [[ಭಾರತೀಯ ವೆಚ್ಚ ಲೆಕ್ಕಿಗರ ಸಂಸ್ಥೆ]], ದೆಹಲಿ ವಿಶ್ವವಿದ್ಯಲಯ, ಕ್ಯಾಲಿಕಟ್ ವಿಶ್ವವಿದ್ಯಲಯ ಮತ್ತು [[ಮುಂಬಯಿ ವಿಶ್ವವಿದ್ಯಾಲಯ|ಮುಂಬೈ ವಿಶ್ವವಿದ್ಯಲಯ]]. ಮುಂತಾದವುಗಳು.
[[ಚಿತ್ರ:Chartered_Accountants_of_India_2018_stamp.jpg|thumb|ಭ್ಹಾರತೀಯ ಸನದಿ ಲೆಕ್ಕಿಗರ ಸಂಸ್ಥೆಯ 70 ನೇ ವಾರ್ಷಿಕೋತ್ಸವಕ್ಕೆ ಮೀಸಲಾಗಿರುವ 2018 ರ ಅಂಚೆಚೀಟಿ]]
[[ಚಿತ್ರ:Institute of Chartered Accountants of India (logo).jpg|thumb|CA ಚಿನ್ಹೆ]]
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ವಾಣಿಜ್ಯ ಸಂಸ್ಥೆ]]
[[ವರ್ಗ:ಲೆಕ್ಕಶೋಧಕ ಸಂಸ್ಥೆಗಳು]]
qwm149hsbmodjn4v5d9uc8u585qsaml
ಗ್ರಂಥ ಲಿಪಿ
0
153979
1371676
1345773
2026-04-19T01:34:28Z
Symphonicallyu
74110
1371676
wikitext
text/x-wiki
{{Infobox writing system
| name = ಗ್ರಂಥ ಲಿಪಿ|
| languages = [[ತಮಿಳು ಭಾಸೆ|ತಮಿಳು]] ಮತ್ತು [[ಸಂಸ್ಕೃತ ಭಾಷೆ|ಸಂಸ್ಕೃತ]]
| type = [[:en:Abugida]]
| time = ಪ್ರಸ್ತುತ 7ನೇ ಶತಮಾನ CE <ref>"Grantha alphabet (writing system) – Britannica Online Encyclopedia". Britannica.com. Retrieved 11 March 2012.</ref> (excluding [[ಪಲ್ಲವ ಲಿಪಿ]])
| fam1 = [[:en:Egyptian hieroglyphs|Egyptian]]
| fam2 = [[:en:Proto-Sinaitic|Proto-Sinaitic]]
| fam3 = [[:en:Phoenician script|Phoenician]]
| fam4 = [[:en:Aramaic script|Aramaic]]
| fam5 = [[ಬ್ರಾಹ್ಮಿಲಿಪಿ]]
| fam6 = [[ತಮಿಳು ಬ್ರಾಹ್ಮಿ]]
| fam7 = [[ಪಲ್ಲವ ಲಿಪಿ]]<ref>Handbook of Literacy in Akshara Orthography, R. Malatesha Joshi, Catherine McBride(2019),p.28</ref>
| sisters = [[ತಮಿಳು ಲಿಪಿ]], [[:en:Old Mon script|Old Mon]], [[:en:Khmer script|Khmer]], [[:en:Cham script|Cham]], [[:en:Kawi script|Kawi]]
| children = [[ಮಲೆಯಾಳಂ ಲಿಪಿ]]<br />[[:en:Saurashtra script|Saurashtra]]<br/>[[ತಿಗಳಾರಿ ಲಿಪಿ]]<ref>[https://www.omniglot.com/writing/grantha.htm Grantha], Omniglot (2014)</ref><br/>[[:en:Dhives Akuru|Dhives Akuru]]
| sample = Grantha aksharamala.png
| imagesize = 320px
| caption =
| iso15924 = Gran
| unicode = [https://www.unicode.org/charts/PDF/U11300.pdf U+11300–U+1137F]
| note = none
| footnotes = ಬ್ರಾಹ್ಮಿ ಲಿಪಿಯ ಸೈದ್ಧಾಂತಿಕ ಸೆಮಿಟಿಕ್ ಮೂಲಗಳನ್ನು ಸಾರ್ವತ್ರಿಕವಾಗಿ ಒಪ್ಪುವುದಿಲ್ಲ.
}}
'''ಗ್ರಂಥ ಲಿಪಿ''' ( {{Lang-ta|கிரந்த எழுத்து|Grantha ezhuthu}} ; Malayalam ) ಒಂದು ಶಾಸ್ತ್ರೀಯ ದಕ್ಷಿಣ- [[ಬ್ರಾಹ್ಮೀಯ ಲಿಪಿಗಳು|ಭಾರತೀಯ ಲಿಪಿಯಾಗಿದ್ದು]], ವಿಶೇಷವಾಗಿ [[ತಮಿಳುನಾಡು]] ಮತ್ತು [[ಕೇರಳ|ಕೇರಳದಲ್ಲಿ]] ಕಂಡುಬರುತ್ತದೆ. ಪಲ್ಲವ ಲಿಪಿಯಿಂದ ಹುಟ್ಟಿಕೊಂಡ ಗ್ರಂಥ ಲಿಪಿಯು [[ತಮಿಳು ಲಿಪಿ|ತಮಿಳು]] ಮತ್ತು ವಟ್ಟೆಲುಟ್ಟು ಲಿಪಿಗಳಿಗೆ ಸಂಬಂಧಿಸಿದೆ. ಕೇರಳದ ಆಧುನಿಕ [[ಮಲಯಾಳಂ ಲಿಪಿ|ಮಲಯಾಳಂ ಲಿಪಿಯು]] ಗ್ರಂಥ ಲಿಪಿಯ ನೇರ ವಂಶಸ್ಥರು.<ref name="Salomon1998p42">{{Cite book|url=https://books.google.com/books?id=XYrG07qQDxkC|title=Indian Epigraphy: A Guide to the Study of Inscriptions in Sanskrit, Prakrit, and the other Indo-Aryan Languages|last=Richard Salomon|publisher=Oxford University Press|year=1998|isbn=978-0-19-535666-3|pages=40–42}}</ref> ಆಗ್ನೇಯ ಏಷ್ಯನ್ ಮತ್ತು ಇಂಡೋನೇಷಿಯನ್ ಲಿಪಿಗಳಾದ ಥಾಯ್ ಮತ್ತು ಜಾವಾನೀಸ್, ಹಾಗೆಯೇ ದಕ್ಷಿಣ ಏಷ್ಯಾದ [[ತಿಗಳಾರಿ ಲಿಪಿ|ತಿಗಳಾರಿ]] ಮತ್ತು ಸಿಂಹಳ ಲಿಪಿಗಳು ಆರಂಭಿಕ ಪಲ್ಲವ ಲಿಪಿಯ ಮೂಲಕ ಗ್ರಂಥಕ್ಕೆ ನಿಕಟ ಸಂಬಂಧ ಹೊಂದಿವೆ.<ref name="Casparis1975p12">{{Cite book|url=https://books.google.com/books?id=cLUfAAAAIAAJ|title=Indonesian Palaeography: A History of Writing in Indonesia from the Beginnings to C. A.D. 1500|last=J. G. de Casparis|publisher=BRILL Academic|year=1975|isbn=90-04-04172-9|pages=12–17}}</ref><ref name="HerbertMilner1989">{{Cite book|url=https://books.google.com/books?id=-EqbeRzdDrsC&pg=PA127|title=South-East Asia: Languages and Literatures : a Select Guide|last=Patricia Herbert|last2=Anthony Crothers Milner|publisher=University of Hawaii Press|year=1989|isbn=978-0-8248-1267-6|pages=127–129}}</ref><ref>{{Cite book|url=https://books.google.com/books?id=FuCYBgAAQBAJ&pg=PA306|title=Early Interactions Between South and Southeast Asia: Reflections on Cross-cultural Exchange|last=Pierre-Yves Manguin|last2=A. Mani|last3=Geoff Wade|publisher=Institute of Southeast Asian Studies|year=2011|isbn=978-981-4311-16-8|pages=283–285, 306–309}}</ref> ಪಲ್ಲವ ಲಿಪಿ ಅಥವಾ ಪಲ್ಲವ ಗ್ರಂಥವು 4ನೇ ಶತಮಾನ ಸಿಇಯಲ್ಲಿ ಹೊರಹೊಮ್ಮಿತು ಮತ್ತು ಭಾರತದಲ್ಲಿ 7ನೇ ಶತಮಾನದ ಸಿಇ ವರೆಗೆ ಬಳಸಲ್ಪಟ್ಟಿತು.<ref name="griffiths">{{Cite journal|last=Grifiths|first=Arlo|title=Early Indic Inscriptions of Southeast Asia|date=2014|url=https://www.academia.edu/6301451}}</ref><ref name="diringer">{{Cite book|url=https://archive.org/details/in.gov.ignca.1287|title=Alphabet a key to the history of mankind|last=Diringer|first=David|date=1948|page=411}}</ref> ಈ ಆರಂಭಿಕ ಗ್ರಂಥ ಲಿಪಿಯನ್ನು [[ಸಂಸ್ಕೃತ]] ಪಠ್ಯಗಳು, ತಾಮ್ರ ಫಲಕಗಳ ಮೇಲಿನ ಶಾಸನಗಳು ಮತ್ತು ಹಿಂದೂ ದೇವಾಲಯಗಳು ಮತ್ತು ಮಠಗಳ ಕಲ್ಲುಗಳನ್ನು ಬರೆಯಲು ಬಳಸಲಾಯಿತು.<ref name="britgrantha">{{Cite book|url=https://www.britannica.com/topic/Grantha-alphabet|title=Grantha alphabet (Alternative title: Grantha script)|last=((Editors of Encyclopaedia Britannica))|publisher=Encyclopaedia Britannica|year=1998}}</ref> ಇದನ್ನು ಶಾಸ್ತ್ರೀಯ ಮಣಿಪ್ರವಾಳಕ್ಕೂ ಬಳಸಲಾಯಿತು - ಇದು ಸಂಸ್ಕೃತ ಮತ್ತು ತಮಿಳಿನ ಮಿಶ್ರಣವಾಗಿದೆ.<ref>{{Cite book|url=https://books.google.com/books?id=-ezCDAAAQBAJ&pg=PA62|title=Tracing Manuscripts in Time and Space through Paratexts|last=Giovanni Ciotti|last2=Hang Lin|publisher=Walter De Gruyter|year=2016|isbn=978-3-11-047901-0|pages=62–63}}</ref> ಅದ್ದರಿಂದ 7ನೇ ಶತಮಾನದ ವೇಳೆಗೆ ಮಧ್ಯಗ್ರಂಥ ಮತ್ತು 8ನೇ ಶತಮಾನದ ಹೊತ್ತಿಗೆ ಪರಿವರ್ತನಾ ಗ್ರಂಥ ವಿಕಸನಗೊಂಡಿತು, ಇದು ಸುಮಾರು 14ನೇ ಶತಮಾನದವರೆಗೂ ಬಳಕೆಯಲ್ಲಿತ್ತು. ಆಧುನಿಕ ಗ್ರಂಥವು 14ನೇ ಶತಮಾನದಿಂದ ಮತ್ತು ಆಧುನಿಕ ಯುಗದಲ್ಲಿ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಲ್ಲಿ ಶಾಸ್ತ್ರೀಯ ಪಠ್ಯಗಳನ್ನು ಬರೆಯಲು ಬಳಕೆಯಲ್ಲಿದೆ. ಸಾಂಪ್ರದಾಯಿಕ ವೈದಿಕ ಶಾಲೆಗಳಲ್ಲಿ ಸ್ತೋತ್ರಗಳನ್ನು ಪಠಿಸಲು ಸಹ ಇದನ್ನು ಬಳಸಲಾಗುತ್ತದೆ.<ref>{{Cite book|url=https://books.google.com/books?id=H3lUIIYxWkEC|title=A History of Ancient and Early Medieval India: From the Stone Age to the 12th Century|last=Singh|first=Upinder|date=2008-01-01|publisher=Pearson Education India|isbn=9788131711200|language=en}}</ref>
ವಸಾಹತುಶಾಹಿ ಯುಗದ ತಮಿಳು ಶುದ್ಧವಾದಿ ಚಳುವಳಿಯು ಗ್ರಂಥ ಲಿಪಿಯನ್ನು ಬಳಕೆಯಿಂದ ಶುದ್ಧೀಕರಿಸಲು ಮತ್ತು ತಮಿಳು ಲಿಪಿಯನ್ನು ಪ್ರತ್ಯೇಕವಾಗಿ ಬಳಸಲು ಪ್ರಯತ್ನಿಸಿತು. ಕೈಲಾಸಪತಿಯವರ ಪ್ರಕಾರ, 'ಇದು ತಮಿಳು ರಾಷ್ಟ್ರೀಯತೆಯ ಒಂದು ಭಾಗವಾಗಿತ್ತು ಮತ್ತು ಪ್ರಾದೇಶಿಕ ಜನಾಂಗೀಯ ಕೋಮುವಾದಕ್ಕೆ ಸಮನಾಗಿತ್ತು.' <ref>K. Kailasapathy (1979), [https://www.jstor.org/pss/3516775 The Tamil Purist Movement: A Re-evaluation], Social Scientist, Vol. 7, No. 10, pp. 23-27</ref>
== ಇತಿಹಾಸ ==
[[ಸಂಸ್ಕೃತ|ಸಂಸ್ಕೃತದಲ್ಲಿ]], ''ಗ್ರಂಥವು'' ಅಕ್ಷರಶಃ 'ಒಂದು ಗಂಟು'.<ref>MACDONNELL, ARTHUR. A HISTORY OF SANSKRIT LITERATURE. 1. LONDON: MOTILAL BANARASIDASS, 1900. 15. Print.</ref> ಇದು ಪುಸ್ತಕಗಳಿಗೆ ಬಳಸುವ ಪದ, ಮತ್ತು ಅವುಗಳನ್ನು ಬರೆಯಲು ಬಳಸುವ ಲಿಪಿ. ಇದು ಗಂಟುಗಳಿಂದ ಹಿಡಿದಿರುವ ದಾರದ ಉದ್ದವನ್ನು ಬಳಸಿಕೊಂಡು ಕೆತ್ತಲಾದ ತಾಳೆ ಎಲೆಗಳನ್ನು ಬಂಧಿಸುವ ಅಭ್ಯಾಸದಿಂದ ಬಂದಿದೆ. ಸುಮಾರು 5ನೇ ಶತಮಾನದ CE ಯಿಂದ ಆಧುನಿಕ ಕಾಲದವರೆಗೆ [[ದಕ್ಷಿಣ ಏಷ್ಯಾ|ದಕ್ಷಿಣ ಏಷ್ಯಾದ]] ತಮಿಳು ಮಾತನಾಡುವ ಭಾಗಗಳಲ್ಲಿ ಸಂಸ್ಕೃತವನ್ನು ಬರೆಯಲು ಗ್ರಂಥವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು.<ref name="britannica.com">{{cite web |title=Grantha alphabet {{!}} South India, Tamil, Sanskrit {{!}} Britannica |url=https://www.britannica.com/topic/Grantha-alphabet |website=www.britannica.com |language=en}}</ref> 7ನೇ ಶತಮಾನದ ಸಿಇ ವರೆಗಿನ ಕೆಲವು ಶಾಸನಗಳಲ್ಲಿ ಇದನ್ನು ಪಲ್ಲವರು ಬಳಸಿದ್ದಾರೆ. ಉದಾಹರಣೆಗೆ [[ಮಹಾಬಲಿಪುರ|ಮಾಮಲ್ಲಪುರಂ]] [[ತಿರುಚಿರಾಪಳ್ಳಿ ಜಂಕ್ಷನ್|ತಿರುಚಿರಾಪಳ್ಳಿ]] ರಾಕ್ ಕಟ್ ಗುಹೆ ಶಾಸನಗಳು ಮತ್ತು ಕೈಲಾಸಂತ ಶಾಸನ.
[[ಚಿತ್ರ:9th_century_Tamil_Grantha_script_Sanskrit_Chera_era_font.jpg|left|thumb| ಚೇರ ಯುಗದ ಗ್ರಂಥ ಶಾಸನ.]]
ಗ್ರಂಥ ಲಿಪಿಯನ್ನು ಐತಿಹಾಸಿಕವಾಗಿ ಮಣಿಪ್ರವಾಳಂ ಬರೆಯಲು ಬಳಸಲಾಗುತ್ತಿತ್ತು, ಇದು ತಮಿಳು ಮತ್ತು ಸಂಸ್ಕೃತದ ಮಿಶ್ರಣವಾಗಿದೆ, ಇದನ್ನು ಮಣಿಪ್ರವಾಳಂ ಪಠ್ಯಗಳ ವ್ಯಾಖ್ಯಾನದಲ್ಲಿ ಬಳಸಲಾಯಿತು. ಇದು ಸಾಕಷ್ಟು ಸಂಕೀರ್ಣವಾದ ಬರವಣಿಗೆಯ ವ್ಯವಸ್ಥೆಯಾಗಿ ತಮಿಳು ಪದಗಳನ್ನು ತಮಿಳು ಲಿಪಿಯಲ್ಲಿ ಮತ್ತು ಸಂಸ್ಕೃತ ಪದಗಳನ್ನು ಗ್ರಂಥ ಲಿಪಿಯಲ್ಲಿ ಬರೆಯಲು ವಿಕಸನಗೊಂಡಿತು. 15ನೇ ಶತಮಾನದ ವೇಳೆಗೆ, ಎರಡೂ ಲಿಪಿಗಳನ್ನು ಒಂದೇ ಪದದಲ್ಲಿ ಬಳಸಲಾಗುವುದು ಎಂಬ ಅಂಶಕ್ಕೆ ಇದು ವಿಕಸನಗೊಂಡಿತು - ಮೂಲವು ಸಂಸ್ಕೃತದಿಂದ ಪಡೆದಿದ್ದರೆ ಅದನ್ನು ಗ್ರಂಥ ಲಿಪಿಯಲ್ಲಿ ಅದಕ್ಕೆ ಸೇರಿಸಲಾದ ಯಾವುದೇ ತಮಿಳು ಲಿಪಿಯನ್ನು ಬಳಸಿ ತಮಿಳು ಪ್ರತ್ಯಯಗಳನ್ನು ಬರೆಯಲಾಗುತ್ತದೆ. ಮಣಿಪ್ರವಾಳಂ ಜನಪ್ರಿಯತೆ ಕಡಿಮೆಯಾದಾಗ ಈ ಬರವಣಿಗೆಯ ವ್ಯವಸ್ಥೆಯು ಬಳಕೆಯಲ್ಲಿಲ್ಲ. ಆದರೆ 20ನೇ ಶತಮಾನದ ಮಧ್ಯಭಾಗದವರೆಗೆ ಮೂಲತಃ ಮಣಿಪ್ರವಾಳಂನಲ್ಲಿ ಬರೆಯಲಾದ ಪಠ್ಯಗಳ ಮುದ್ರಿತ ಆವೃತ್ತಿಗಳಲ್ಲಿ ಅದೇ ಸಂಪ್ರದಾಯವನ್ನು ಬಳಸುವುದು ವಾಡಿಕೆಯಾಗಿತ್ತು.
ಆಧುನಿಕ ಕಾಲದಲ್ಲಿ, ತಮಿಳು-ಗ್ರಂಥ ಲಿಪಿಯನ್ನು ತಮಿಳು ಮಾತನಾಡುವ [[ಹಿಂದೂ|ಹಿಂದೂಗಳು]] ಧಾರ್ಮಿಕ ಸಂದರ್ಭಗಳಲ್ಲಿ ಬಳಸುತ್ತಾರೆ. ಉದಾಹರಣೆಗೆ, ಅವರು ನಾಮಕರಣ ಸಮಾರಂಭದಲ್ಲಿ ಮೊದಲ ಬಾರಿಗೆ ಮಗುವಿನ ಹೆಸರನ್ನು ಬರೆಯಲು, ಸಾಂಪ್ರದಾಯಿಕ ವಿವಾಹ ಪತ್ರಿಕೆಗಳ ಸಂಸ್ಕೃತ ಭಾಗಕ್ಕಾಗಿ ಮತ್ತು ವ್ಯಕ್ತಿಯ ಅಂತಿಮ ವಿಧಿಗಳ ಪ್ರಕಟಣೆಗಳಿಗಾಗಿಲಿಪಿಯನ್ನು ಬಳಸುತ್ತಾರೆ. ಮುಂಬರುವ ವರ್ಷದ ಸಾಂಪ್ರದಾಯಿಕ ಸೂತ್ರದ ಸಾರಾಂಶಗಳನ್ನು ಮುದ್ರಿಸಲು ಅನೇಕ ಧಾರ್ಮಿಕ ಪಂಚಾಂಗಗಳಲ್ಲಿ ಇದನ್ನು ಬಳಸಲಾಗುತ್ತದೆ.
[[ಚಿತ್ರ:8th_Century_Grantha_script_Sanskrit_language_Velvikudi_Grant,_LINES_8-14.jpg|thumb|8ನೇ ಶತಮಾನದ ವೆಲ್ವಿಕುಡಿ ಗ್ರಂಥ ಶಾಸನದಲ್ಲಿ (ಸಂಸ್ಕೃತ ಭಾಷೆ) ಗ್ರಂಥಲಿಪಿ.]]
== ಗ್ರಂಥದ ವಿಧಗಳು ==
[[ಚಿತ್ರ:Pratyahara_Sutras.jpg|thumb|ಗ್ರಂಥ ಲಿಪಿಯಲ್ಲಿ ಪ್ರತ್ಯಾಹಾರ ಸೂತ್ರಗಳು]]
ಗ್ರಂಥ ಲಿಪಿಯನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು:
=== ಪಲ್ಲವ ಗ್ರಂಥ ===
ಪುರಾತನ ಮತ್ತು ಅಲಂಕಾರಿಕ ಗ್ರಂಥವನ್ನು ಕೆಲವೊಮ್ಮೆ ಪಲ್ಲವ ಗ್ರಂಥ ಎಂದು ಕರೆಯಲಾಗುತ್ತದೆ. ಭಾರತದಲ್ಲಿ 4ನೇ ಶತಮಾನದ ಸಿಇ <ref>{{cite web |last1=Griffiths |first1=Arlo |title=Griffiths 2014 Early Indic Inscriptions of Southeast Asia |url=https://www.academia.edu/6301451}}</ref> ನಿಂದ 7ನೇ ಶತಮಾನದ ಸಿಇ ವರೆಗಿನ ಕೆಲವು ಶಾಸನಗಳಲ್ಲಿ ಇದನ್ನು ಪಲ್ಲವರು ಬಳಸಿದ್ದಾರೆ. ಉದಾಹರಣೆಗೆ [[ಮಹಾಬಲಿಪುರ|ಮಾಮಲ್ಲಪುರಂ]] [[ತಿರುಚ್ಚಿರಾಪಳ್ಳಿ|ತಿರುಚಿರಾಪಳ್ಳಿ]] ರಾಕ್ ಕಟ್ ಗುಹೆ ಶಾಸನಗಳು ಮತ್ತು ಕೈಲಾಸಂತ ಶಾಸನ.
=== ಮಧ್ಯ ಗ್ರಂಥ ===
ಮಧ್ಯ ಗ್ರಂಥವು ಕುರಮ್ ತಾಮ್ರದ ಫಲಕಗಳಲ್ಲಿ ಮೊದಲು ಕಾಣಿಸಿಕೊಂಡಿತು, ಇದು ಸುಮಾರು 675 ಸಿಇ ಕಾಲದಲ್ಲಿ ಆಗಿತ್ತು ಮತ್ತು ಇದನ್ನು 8ನೇ ಶತಮಾನದ ಸಿಇ ಅಂತ್ಯದವರೆಗೆ ಬಳಸಲಾಯಿತು.<ref name="brittanica">{{Cite web |title=Grantha alphabet (writing system) – Britannica Online Encyclopedia |url=https://www.britannica.com/topic/Grantha-alphabet |access-date=2012-03-11 |publisher=Britannica.com}}</ref>
=== ಪರಿವರ್ತನಾ ಗ್ರಂಥ ===
ಪರಿವರ್ತನಾ ಗ್ರಂಥವನ್ನು 8ನೇ ಅಥವಾ 9ನೇ ಶತಮಾನದ ಸಿಇ ಯಿಂದ ಸುಮಾರು 14ನೇ ಶತಮಾನದ ಸಿಇವರೆಗೆ ಪತ್ತೆಹಚ್ಚಬಹುದಾಗಿದೆ.<ref name="britannica.com"/> ತುಳು-ಮಲಯಾಳಂ ಲಿಪಿಯು 8ನೇ ಅಥವಾ 9ನೇ ಶತಮಾನದ ಸಿಇ ಗೆ ಸಂಬಂಧಿಸಿದ ಪರಿವರ್ತನಾ ಗ್ರಂಥದ ವ್ಯುತ್ಪನ್ನವಾಗಿದೆ, ಅದು ನಂತರ ಎರಡು ವಿಭಿನ್ನ ಲಿಪಿಗಳಾಗಿ ವಿಭಜನೆಯಾಯಿತು. – [[ತಿಗಳಾರಿ ಲಿಪಿ|ತಿಗಳಾರಿ]] ಮತ್ತು [[ಮಲಯಾಳಂ ಲಿಪಿ|ಮಲಯಾಳಂ]].
=== ಆಧುನಿಕ ಗ್ರಂಥ ===
ಪ್ರಸ್ತುತದಲ್ಲಿ ಗ್ರಂಥವು 14ನೇ ಶತಮಾನದ ಸಿಇ ಯಿಂದ ಬಂದಿದೆ. ಅತ್ಯಂತ ಹಳೆಯ ಆಧುನಿಕ ಹಸ್ತಪ್ರತಿಯು 1 ನೇ ಶತಮಾನದ ಸಿಇಯ ಅಂತ್ಯದಲ್ಲಿದೆ. ಆಧುನಿಕ ಯುಗದ ಗ್ರಂಥ ಲಿಪಿಯ ಗ್ರಂಥಗಳಲ್ಲಿ ಎರಡು ವಿಧಗಳು ಕಂಡುಬರುತ್ತವೆ: ಹಿಂದೂಗಳು ಬಳಸುವ 'ಬ್ರಾಹ್ಮಣ' ಅಥವಾ ಚೌಕಾಕಾರ, ಮತ್ತು ಜೈನರು ಬಳಸುವ 'ಜೈನ' ಅಥವಾ ದುಂಡಗಿನ ರೂಪ.<ref name="britannica.com"/>
== ಆಧುನಿಕ ಗ್ರಂಥ ಟೈಪ್ಫೇಸ್ ==
ಗ್ರಂಥ ಲಿಪಿಯು ಕಾಲಾನಂತರದಲ್ಲಿ ವಿಕಸನಗೊಂಡಿತು. ಆಧುನಿಕ ಗ್ರಂಥವನ್ನು ಕೆಳಗೆ ವಿವರಿಸಲಾಗಿದೆ ಮತ್ತು ಆಧುನಿಕ ತಮಿಳು ಲಿಪಿಯೊಂದಿಗೆ ಹೋಲಿಕೆಗಳನ್ನು ಹಂಚಿಕೊಳ್ಳುತ್ತದೆ.<ref name="omni1">[https://www.omniglot.com/writing/grantha.htm Grantha Alphabet], Omniglot (2017), The Online Encyclopedia of Writing Systems and Languages</ref>
[[ಚಿತ್ರ:Shukla_Grantha.svg|thumb|200x200px| ಆಧುನಿಕ ಗ್ರಂಥ ಅಕ್ಷರ ಶೈಲಿಯಲ್ಲಿ 'ಗ್ರಂಥ' ಪದ]]
=== ಸ್ವರಗಳು ===
[[ಚಿತ್ರ:Grantha_Vowels.svg|350x350px]]
=== ವ್ಯಂಜನಗಳು ===
ಇತರ ಅಬುಗಿಡ ಲಿಪಿಗಳಂತೆ ಗ್ರಂಥ ವ್ಯಂಜನ ಚಿಹ್ನೆಗಳು ಅಂತರ್ಗತ /a/ ಸ್ವರವನ್ನು ಹೊಂದಿವೆ. ಇದರ ಗೈರುಹಾಜರಿಯನ್ನು ವಿರಾಮದಿಂದ ಗುರುತಿಸಲಾಗಿದೆ:
[[ಚಿತ್ರ:Grantha_Halant.svg|200x200px]]
ಕೆಳಗಿನ ಪ್ರತಿಯೊಂದು ಅಕ್ಷರವು ಅಂತರ್ಗತ ಸ್ವರವನ್ನು ಒಳಗೊಂಡಿದೆ:
[[ಚಿತ್ರ:Grantha_Consonants.svg|495x495px]]
ಇತರ ಸ್ವರಗಳಿಗೆ ಉಚ್ಚಾರಣೆಗಳನ್ನು ಬಳಸಲಾಗುತ್ತದೆ:
[[ಚಿತ್ರ:Grantha_Matras.svg|400x400px]]
ಕೆಲವೊಮ್ಮೆ ಸ್ವರ ಉಚ್ಛಾರಣೆಯೊಂದಿಗೆ ವ್ಯಂಜನಗಳ ದ್ವಿತ್ವ ರಚನೆ ಕಂಡುಬರಬಹುದು, ಉದಾ:
[[ಚಿತ್ರ:Grantha_VowelLig.svg|300x300px]]
ವಿರಾಮದೊಂದಿಗೆ ಕೆಲವು ವಿಶೇಷ ವ್ಯಂಜನ ರೂಪಗಳೂ ಇವೆ:
[[ಚಿತ್ರ:Grantha_FinCons.svg|300x300px]]
=== ವ್ಯಂಜನ ಸಮೂಹಗಳು ===
ಗ್ರಂಥವು ವ್ಯಂಜನ ಸಮೂಹಗಳನ್ನು ಪ್ರತಿನಿಧಿಸುವ ಎರಡು ಮಾರ್ಗಗಳನ್ನು ಹೊಂದಿದೆ. ಕೆಲವೊಮ್ಮೆ, ಗುಂಪಿನಲ್ಲಿರುವ ವ್ಯಂಜನಗಳು ದ್ವಿತ್ವವಾಗಿ ರಚನೆಯಾಗಬಹುದು.
[[ಚಿತ್ರ:Grantha_ConsLig.svg|400x400px]]
ಪರಸ್ಪರ ಜೊತೆಯಲ್ಲಿ ಅಸ್ತಿತ್ವದಲ್ಲಿದ್ದಾಗ ಸಾಮಾನ್ಯವಾಗಿ ಆದ್ಯತೆ ನೀಡಲಾಗುತ್ತದೆ. ಯಾವುದೇ ಜೋಡಿಗಳು ಅಸ್ತಿತ್ವದಲ್ಲಿಲ್ಲದಿದ್ದರೆ, ವ್ಯಂಜನಗಳ "ದ್ವಿತ್ವ" ರೂಪಗಳನ್ನು ಬರೆಯಲಾಗುತ್ತದೆ, ಕನ್ನಡ ಮತ್ತು ತೆಲುಗಿನಲ್ಲಿರುವಂತೆ, ದ್ವಿತ್ವ ಕಡಿಮೆ ಸಂದರ್ಭದಲ್ಲಿ ಮಾತ್ರ "ಜೀವಂತ" ವ್ಯಂಜನವಾಗಿದೆ ಮತ್ತು ಇತರ ಸಂದರ್ಭದಲ್ಲಿ ಸ್ವರ - ಕಡಿಮೆಯಾಗಿರುತ್ತಾರೆ. ಜತೆಜತೆಯ ದ್ವಿತ್ವಗಳನ್ನು ಬಳಸಿದ ಸಂದರ್ಭಗಳನ್ನು ಗಮನಿಸಿ;
[[ಚಿತ್ರ:Grantha_SubLig.svg|400x400px]]
ವಿಶೇಷ ರೂಪಗಳು:
[[ಚಿತ್ರ:Grantha_Ya.svg]] ಗುಂಪಿನಲ್ಲಿ ಅಂತಿಮವಾದಾಗ ⟨ ಯಾ ⟩, ಮತ್ತು [[ಚಿತ್ರ:Grantha_r.svg]] ⟨ ra ⟩ ''ನಾನ್ ಇನ್ಶಿಯಲ್'' ಆದಾಗ [[ಚಿತ್ರ:Grantha_yvat.svg]] ಮತ್ತು [[ಚಿತ್ರ:Grantha_rvat.svg]] ಕ್ರಮವಾಗಿ. ಇವುಗಳನ್ನು ಸಾಮಾನ್ಯವಾಗಿ ಇತರ ಇಂಡಿಕ್ ಲಿಪಿಗಳಲ್ಲಿ "ಯಾ-ಫಲಾ" ಮತ್ತು "ರ-ವಟ್ಟು" ಎಂದು ಕರೆಯಲಾಗುತ್ತದೆ.
[[ಚಿತ್ರ:Grantha_yrLig.svg|300x300px]]
[[ಚಿತ್ರ:Grantha_r.svg]] ಗುಂಪಿನನ ಆರಂಭಿಕ ಘಟಕವಾಗಿ ⟨ ra ⟩ ಆಗುತ್ತದೆ [[ಚಿತ್ರ:Grantha_reph.svg]] (ಇತರ ಇಂಡಿಕ್ ಲಿಪಿಗಳಂತೆ ರೆಫ್ ಎಂದು ಕರೆಯಲಾಗುತ್ತದೆ) ಮತ್ತು ಗುಂಪಿನ ಅಂತ್ಯಕ್ಕೆ ವರ್ಗಾಯಿಸಲಾಗುತ್ತದೆ ಆದರೆ ಯಾವುದೇ "ಯಾ-ಫಲಾ" ಗಿಂತ ಮೊದಲು ಇರಿಸಲಾಗುತ್ತದೆ.
[[ಚಿತ್ರ:Grantha_RephLig.svg|300x300px]]
=== ಸಂಖ್ಯೆಗಳು ===
[[ಚಿತ್ರ:Grantha_Numbers.svg|400x400px]]
ಗ್ರಂಥ ಲಿಪಿಯಲ್ಲಿ ಬರೆಯಲಾದ ಸಂಸ್ಕೃತದೊಂದಿಗೆ ತಾಳೆ ಎಲೆಯ ಹಸ್ತಪ್ರತಿಯ ಚಿತ್ರ ಕೆಳಗಿದೆ:
[[ಚಿತ್ರ:Tamil-Palm-1_(cropped).JPG|thumb|ಒಂದು ಹಸ್ತಪ್ರತಿ ಪುಟ]]
[[ಚಿತ್ರ:1863_CE_palm_leaf_manuscript,_Jaiminiya_Aranyaka_Gana,_Samaveda_(unidentified_layer_of_texts),_Sanskrit,_Southern_Grantha_script,_Malayali_scribe_Kecavan,_sample_ii.jpg|thumb| ಗ್ರಂಥ ಲಿಪಿಯಲ್ಲಿ ವೈದಿಕ ಪಠ್ಯದ ತಾಳೆಗರಿ ಹಸ್ತಪ್ರತಿ ( ''[[ಸಾಮವೇದ]]'' ).]]
=== ಪಠ್ಯ ಮಾದರಿಗಳು ===
[[ಕಾಳಿದಾಸ|ಕಾಳಿದಾಸನ]] ಕುಮಾರಸಂಭವ:
: [[ಚಿತ್ರ:Grantha_Kalidasa_Kumarasambhavam.svg|600x600px]]
ಲ್ಯಾಟಿನ್ ( ISO 15919 ) ಗೆ ಲಿಪ್ಯಂತರಿಸಲಾಗಿದೆ,
: astyuttarasyāṁ diśi devatātmā himālayo nāma nagādhirājaḥ.
: ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಾಗಾಧೀರಾಜಃ.
: pūrvāparau toyanidhī vigāhya sthitaḥ pr̥thivyā iva mānadaṇḍaḥ.
: ಪೂರ್ವಾಪರೌ ತೋಯನಿಧಿ ವಿಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮನದಂಢಃ ।
[[ದೇವನಾಗರಿ ಲಿಪಿ|ದೇವನಾಗರಿ]] ಲಿಪಿಗೆ ಲಿಪ್ಯಂತರ,
: {{script|Deva|अस्त्युत्तरस्यां दिशि देवतात्मा हिमालयो नाम नगाधिराजः।}}ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಾಗಾಧಿರಾಜಃ ।
: {{script|Deva|पूर्वापरौ तोयनिधी विगाह्य स्थितः पृथिव्या इव मानदण्डः॥}}
: ಪೂರ್ವಾಪರೌ ತೋಯನಿಧಿ ವಿಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ॥
== ಇತರ ದಕ್ಷಿಣ ಭಾರತದ ಲಿಪಿಗಳೊಂದಿಗೆ ಹೋಲಿಕೆ ==
=== ಸ್ವರ ಚಿಹ್ನೆಗಳು ===
ಗ್ರಂಥ ಲಿಪಿ ಸ್ವರ ಹೋಲಿಕೆ ಮಲಯಾಳಂ, ತಮಿಳು, ಸಿಂಹಳ:<nowiki></br></nowiki>[[ಚಿತ್ರ:Grantha_VowelComp_modified.gif|400x400px]]</img>
ಗಮನಿಸಿ: ಗ್ರಂಥದಲ್ಲಿ ದೇವನಗರಿ ⟨ e ⟩ ಮತ್ತು ⟨ o ⟩ ನಲ್ಲಿರುವಂತೆ [eː] ಮತ್ತು [oː]. ಮೂಲತಃ [[ಮಲಯಾಳಂ ಲಿಪಿ|ಮಲಯಾಳಂ]] ಮತ್ತು [[ತಮಿಳು ಲಿಪಿ|ತಮಿಳ್]] ಲಿಪಿಗಳು ದೀರ್ಘ ಮತ್ತು ಚಿಕ್ಕದಾದ ⟨ e ⟩ ಮತ್ತು ⟨ o ⟩ ಗಳನ್ನು ಪ್ರತ್ಯೇಕಿಸಲಿಲ್ಲ, ಆದರೂ ಎರಡೂ ಭಾಷೆಗಳು /e/ /eː/ ಮತ್ತು /o/ /oː/ ಧ್ವನಿಮಾಗಳನ್ನು ಹೊಂದಿವೆ. /eː/ ಮತ್ತು /oː/ ಗಾಗಿ ಹೆಚ್ಚುವರಿ ಚಿಹ್ನೆಗಳ ಸೇರ್ಪಡೆಯು ಇಟಾಲಿಯನ್ ಮಿಷನರಿ ಕಾನ್ಸ್ಟಾನ್ಜೊ ಬೆಸ್ಚಿ (1680-1774) ಗೆ ಕಾರಣವಾಗಿದೆ, ಅವರನ್ನು ''ವಿರಾಮಮುನಿವರ್'' ಎಂದೂ ಕರೆಯುತ್ತಾರೆ.
=== ವ್ಯಂಜನ ಚಿಹ್ನೆಗಳು ===
[[ಚಿತ್ರ:Grantha_ConsComp.gif|572x572px]]
{{Lang|ta|ழ ற ன}} ಅಕ್ಷರಗಳು ಮತ್ತು ಅನುಗುಣವಾದ ಶಬ್ದಗಳು [[ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳಲ್ಲಿ]] ಮಾತ್ರ ಸಂಭವಿಸುತ್ತವೆ.
ಕ, ಖ, ಗ, ಘ, ಙ ವ್ಯಂಜನಗಳನ್ನು ಇತರ ದಕ್ಷಿಣ ಭಾರತೀಯ ಲಿಪಿಗಳಾದ ಗ್ರಂಥ, [[ತಿಗಳಾರಿ ಲಿಪಿ|ತಿಗಳಾರಿ]], [[ಮಲಯಾಳಂ ಲಿಪಿ|ಮಲಯಾಳಂ]], [[ಕನ್ನಡ]] ಮತ್ತು ಸಿಂಹಳದೊಂದಿಗೆ ಹೋಲಿಸುವ ಮತ್ತೊಂದು ಕೋಷ್ಟಕ.
[[ಚಿತ್ರ:Tigalari_script_comparison_chart..jpg|400x400px]]
== ಯುನಿಕೋಡ್ ==
7.0 ಆವೃತ್ತಿಯ ಬಿಡುಗಡೆಯೊಂದಿಗೆ ಜೂನ್ 2014 ರಲ್ಲಿ ಗ್ರಂಥ ಲಿಪಿಯನ್ನು [[ಯುನಿಕೋಡ್]] ಸ್ಥಾನಮಾನಕ್ಕೆ ಸೇರಿಸಲಾಯಿತು. ಗ್ರಂಥಕ್ಕಾಗಿ ಯುನಿಕೋಡ್ ಬ್ಲಾಕ್ U+11300–U+1137F ಆಗಿದೆ:
=== ತಮಿಳಿನೊಂದಿಗೆ ಏಕೀಕರಣ ===
ಕೆಲವರು ಗ್ರಂಥ ಮತ್ತು ತಮಿಳನ್ನು ಮತ್ತೆ ಒಂದುಗೂಡಿಸಲು ಪ್ರಸ್ತಾಪಿಸಿದರು;<ref>Sharma, Shriramana. (2010a). [https://www.unicode.org/L2/L2010/10256r-extended-tamil.pdf ''Proposal to encode characters for Extended Tamil''.]</ref><ref>Sharma, Shriramana. (2010b). [http://unicode.org/L2/L2010/10379--extended-tamil.pdf ''Follow-up to Extended Tamil proposal L2/10-256R''.]</ref> ಆದಾಗ್ಯೂ, ಪ್ರಸ್ತಾವನೆಯು ಕೆಲವರಿಂದ ಅಸಮಾಧಾನವನ್ನು ಉಂಟುಮಾಡಿತು.<ref>Eraiyarasan, B. (2011). [https://unicode.org/L2/L2011/11055-tamil-grantha.pdf ''Dr. B.Eraiyarasan’s comments on Tamil Unicode And Grantham proposals''.]</ref><ref>Nalankilli, Thanjai. (2018). Attempts to "Pollute" Tamil Unicode with Grantha Characters. ''Tamil Tribune''. Retrieved 13 May 2019 from https://web.archive.org/web/20200306030655/http://www.tamiltribune.com/18/1201.html</ref> ಒಳಗೊಂಡಿರುವ ಸೂಕ್ಷ್ಮತೆಯನ್ನು ಪರಿಗಣಿಸಿ, ಅಂಕಿಗಳನ್ನು ಹೊರತುಪಡಿಸಿ ಎರಡು ಲಿಪಿಗಳನ್ನು ಏಕೀಕರಿಸಬಾರದು ಎಂದು ನಿರ್ಧರಿಸಲಾಯಿತು.<ref>Government of India. (2010). [https://www.unicode.org/L2/L2010/10409-grantha-meeting-sum.pdf ''Unicode Standard for Grantha Script''.]</ref>
== ಟಿಪ್ಪಣಿಗಳು ==
{{ಉಲ್ಲೇಖಗಳು}}
== ಸಹ ನೋಡಿ ==
== ಉಲ್ಲೇಖಗಳು ==
* ಗ್ರುನೆಂಡಾಲ್, ರೆನ್ಹೋಲ್ಡ್. (2001) [[iarchive:SouthIndianScriptsInSanskritManuscriptsAndPrintsGrunendalh/|''ಸಂಸ್ಕೃತ ಹಸ್ತಪ್ರತಿಗಳು ಮತ್ತು ಮುದ್ರಣಗಳಲ್ಲಿ ದಕ್ಷಿಣ ಭಾರತೀಯ ಲಿಪಿಗಳು'']]. ವೈಸ್ಬಾಡೆನ್, ಜರ್ಮನಿ: ಹ್ಯಾರಸ್ಸೋವಿಟ್ಜ್ ವೆರ್ಲಾಗ್. [[ISBN (identifier)|ISBN]] [[Special:BookSources/3-447-04504-3|3-447-04504-3]]
* ವೇಣುಗೋಪಾಲನ್, ಕೆ. (1983). [https://web.archive.org/web/20090907004129/http://dsal.uchicago.edu/digbooks/dig_toc.html?BOOKID=PK419.V468_1983 ''ಗ್ರಂಥ ಪಾತ್ರಗಳಲ್ಲಿ ಒಂದು ಪ್ರೈಮರ್''].
== ಬಾಹ್ಯ ಕೊಂಡಿಗಳು ==
* [http://www.ancientscripts.com/grantha.html AncientScripts.com ನಲ್ಲಿ ಗ್ರಂಥದ ಬಗ್ಗೆ ತ್ವರಿತ ಸಂಗತಿಗಳು]
* [http://www.omniglot.com/writing/grantha.htm Omniglot ನಲ್ಲಿ ಲೇಖನ]
* [https://web.archive.org/web/20100111183842/http://www.tnarch.gov.in/epi/ins3.htm ತಮಿಳುನಾಡು ಪುರಾತತ್ವ ಇಲಾಖೆ - ಗ್ರಂಥ ವೆಬ್ಪುಟ]
* [http://noolaham.org/wiki/index.php/%E0%AE%B5%E0%AE%B2%E0%AF%88%E0%AE%B5%E0%AE%BE%E0%AE%9A%E0%AE%B2%E0%AF%8D:%E0%AE%95%E0%AE%BF%E0%AE%B0%E0%AE%A8%E0%AF%8D%E0%AE%A4%E0%AE%AE%E0%AF%8D ಡಿಜಿಟೈಸ್ಡ್ ಗ್ರಂಥ ಪುಸ್ತಕಗಳು]
* [http://www.virtualvinodh.com/grantha-lipitva ಗ್ರಂಥ ಲಿಪಿಗಾಗಿ ಆನ್ಲೈನ್ ಟ್ಯುಟೋರಿಯಲ್]
* [https://www.scribd.com/document/380382710/Prarambha-Grantha-English ಗ್ರಂಥ ಬೇಸಿಕ್ಸ್ ಕಲಿಯಿರಿ]
{{Interwikineeded}}
[[ವರ್ಗ:Pages with unreviewed translations]]
[[ವರ್ಗ:ಭಾರತದ ಭಾಷೆಗಳು]]
[[ವರ್ಗ:ಲಿಪಿಗಳು]]
[[ವರ್ಗ:ಭಾಷೆಗಳು]]
[[ವರ್ಗ:ಕರಾವಳಿ ವಿಕಿಮೀಡಿಯನ್ಸ್]]
[[ವರ್ಗ:ಕನ್ನಡ ಭಾಷೆ]]
[[ವರ್ಗ:ತಮಿಳು ಭಾಷೆ]]
[[ವರ್ಗ:ತುಳು ಭಾಷೆ]]
[[ವರ್ಗ:ತೆಲುಗು ಭಾಷೆ]]
[[ವರ್ಗ:ಮಲಯಾಳಂ ಭಾಷೆ]]
iepguseyevrux9vh3m8agzot7iova3m
೨೦೨೬ ಪುರುಷರ ಟಿ೨೦ ವಿಶ್ವಕಪ್
0
155894
1371678
1332187
2026-04-19T02:54:53Z
Alone 333336
73814
1371678
wikitext
text/x-wiki
{{for|೨೦೨೬ ರಲ್ಲಿ ನಡೆಯಲಿರುವ ಮಹಿಳಾ ಟೂರ್ನಮೆಂಟ್|೨೦೨೬ ಮಹಿಳಾ ಟಿ೨೦ ವಿಶ್ವಕಪ್}}
{{Infobox cricket tournament
| name = ೨೦೨೬ ಐಸಿಸಿ ಪುರುಷರ ಟಿ೨೦ ವಿಶ್ವಕಪ್
| image=
| fromdate = ಫೆಬ್ರವರಿ 7
| todate = 8 ಮಾರ್ಚ್ 2026
| administrator = [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ]]
| cricket format = [[ಟ್ವೆಂಟಿ೨೦|ಟ್ವೆಂಟಿ೨೦ ಅಂತರರಾಷ್ಟ್ರೀಯ]]
| tournament format = [[ಪಂದ್ಯಾವಳಿ|ಗುಂಪು ಹಂತ]], ಸೂಪರ್ ೮ ಮತ್ತು ನಾಕೌಟ್ ಹಂತ
| host = ಭಾರತ<br/>ಶ್ರೀಲಂಕಾ
| champions = {{cr|IND}}
| runner up = {{cr|NZ}}
| count = 3
| player of the series = {{cricon|IND}} [[ಸಂಜು ಸ್ಯಾಮ್ಸನ್]]
| most runs = {{cricon|PAK}} [[ಸಾಹಿಬ್ಜಾದಾ ಫರ್ಹಾನ್]] (383)
| most wickets = {{cricon|IND}} [[ಜಸ್ಪ್ರೀತ್ ಬುಮ್ರಾ]] (14)<br>{{cricon|IND}} [[ವರುಣ್ ಚಕ್ರವರ್ತಿ]] (14)
| participants = ೨೦
| matches = ೫೫
| website = {{URL|https://t20worldcup.com/}}
| previous_year = ೨೦೨೪
| previous_tournament = ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್
| next_year = ೨೦೨೮
| next_tournament =
}}
'''2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್''' ಹತ್ತನೇ ಆವೃತ್ತಿಯಾಗಿದ್ದು, [[ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)|ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ]] ಮತ್ತು [[ಶ್ರೀಲಂಕಾ ಕ್ರಿಕೆಟ್ ತಂಡ|ಶ್ರೀಲಂಕಾ ಕ್ರಿಕೆಟ್]] ಜಂಟಿಯಾಗಿ ಫೆಬ್ರವರಿ 7 ರಿಂದ ಮಾರ್ಚ್ 8, 2026 ರವರೆಗೆ ಆಯೋಜಿಸಿದ್ದವು. ಶ್ರೀಲಂಕಾ ಈ ಹಿಂದೆ 2012 ಮತ್ತು ಭಾರತ 2016 ಪಂದ್ಯಾವಳಿಯನ್ನು ಆಯೋಜಿಸಿತ್ತು. ಭಾರತದ ಐದು ಸ್ಥಳಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ಮೂರು ಸ್ಥಳಗಳಲ್ಲಿ ಒಟ್ಟು ಇಪ್ಪತ್ತು ತಂಡಗಳು 55 ಪಂದ್ಯಗಳಲ್ಲಿ ಸ್ಪರ್ಧಿಸಿದ್ದವು. ಪಂದ್ಯಾವಳಿಯಲ್ಲಿ ಇಪ್ಪತ್ತು ತಂಡಗಳು ಸ್ಪರ್ಧಿಸಿದ್ದವು, ಇದರಲ್ಲಿ ಎರಡು ಆತಿಥೇಯರ ತಂಡಗಳು, [[೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್|ಹಿಂದಿನ ಆವೃತ್ತಿ]]ದ ಅಗ್ರ ಏಳು ತಂಡಗಳಲ್ಲಿ ಆರು, [[ಐಸಿಸಿ ಪುರುಷರ ಟಿ೨೦ಐ ಶ್ರೇಯಾಂಕ|ICC ಪುರುಷರ T20I ತಂಡದ ಶ್ರೇಯಾಂಕಗಳಲ್ಲಿ]] ನಾಲ್ಕು ಅತ್ಯುನ್ನತ ಶ್ರೇಯಾಂಕಿತ ತಂಡಗಳು ಈಗಾಗಲೇ ಅರ್ಹತೆ ಪಡೆದಿಲ್ಲ ಮತ್ತು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾದ ಇತರ ಎಂಟು ತಂಡಗಳು ಸೇರಿವೆ. ಇಟಲಿ ಮೊದಲ ಬಾರಿಗೆ ಪುರುಷರ T20 ವಿಶ್ವಕಪ್ಗೆ ಅರ್ಹತೆ ಪಡೆದಿವೆ.
[[ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ]] 2024 ರ ಆವೃತ್ತಿಯನ್ನು ಗೆದ್ದು ಹಾಲಿ ಚಾಂಪಿಯನ್ ಆಗಿತ್ತು. ಫೈನಲ್ ನಲ್ಲಿ [[ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡ|ನ್ಯೂಜಿಲೆಂಡ್]] ಅನ್ನು 96 ರನ್ಗಳಿಂದ ಸೋಲಿಸುವ ಮೂಲಕ ಅವರು ತಮ್ಮ ಪ್ರಶಸ್ತಿಯನ್ನು ಸಮರ್ಥಿಸಿಕೊಂಡರು, ಸತತ ಎರಡು T20 ವಿಶ್ವಕಪ್ಗಳನ್ನು ಗೆದ್ದ ಮೊದಲ ತಂಡ, ತವರಿನಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ದೇಶ ಮತ್ತು ಮೂರು ಬಾರಿ ಟೂರ್ನಮೆಂಟ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
==ಪಂದ್ಯಾವಳಿಯ ಶೈಲಿ==
20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ, ಪ್ರತಿ ತಂಡವು ಗುಂಪಿನಲ್ಲಿರುವ ಇತರ ತಂಡಗಳನ್ನು ಒಮ್ಮೆ ಎದುರಿಸಲಿದೆ ಮತ್ತು ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಗೆ ಮುನ್ನಡೆಯುತ್ತವೆ.<ref>{{Cite web |title=T20 WC 2026: Facts Cricket fans should know about 2026 T20 WC
|url=https://medium.com/@sumitspn375/t20-wc-2026-facts-cricket-fans-should-know-about-2026-t20-wc-8fc1819735a3|access-date=14 March 2024 |website=Medium |language=en}}</ref>
ಸೂಪರ್ 8 ರ ಹಂತದಲ್ಲಿ, ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇರುತ್ತವೆ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಮುನ್ನಡೆಯುತ್ತವೆ, ನಂತರ ಚಾಂಪಿಯನ್ಗಳನ್ನು ನಿರ್ಧರಿಸಲು ಫೈನಲ್ಗೆ ಹೋಗುತ್ತಾರೆ.
==ತಂಡಗಳು ಮತ್ತು ಅರ್ಹತೆ==
{{Main|೨೦೨೬ ಪುರುಷರ ಟಿ೨೦ ವಿಶ್ವಕಪ್ ಅರ್ಹತಾ ಸುತ್ತು}}
[[ಭಾರತೀಯ ಕ್ರಿಕೆಟ್ ತಂಡ|ಭಾರತ]] ಮತ್ತು [[ಶ್ರೀಲಂಕಾ ಕ್ರಿಕೆಟ್ ತಂಡ|ಶ್ರೀಲಂಕಾ]] ನೇರವಾಗಿ ಆತಿಥೇಯರಾಗಿ ಅರ್ಹತೆ ಪಡೆಯುತ್ತವೆ, ಹಿಂದಿನ ಆವೃತ್ತಿಯಿಂದ ಅಗ್ರ 8 ತಂಡಗಳೊಂದಿಗೆ ಸೇರಿಕೊಳ್ಳುತ್ತವೆ. ಹಿಂದಿನ ಆವೃತ್ತಿಯಲ್ಲಿ ಆತಿಥೇಯರ ಸ್ಥಾನಗಳ ಆಧಾರದ ಮೇಲೆ, T20I ಶ್ರೇಯಾಂಕದಿಂದ ಅಗ್ರ ಎರಡರಿಂದ ನಾಲ್ಕು ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತವೆ. ನಂತರ ಉಳಿದ ಎಂಟು ಸ್ಲಾಟ್ಗಳನ್ನು ಪ್ರಾದೇಶಿಕ ಅರ್ಹತಾ ಪಂದ್ಯಾವಳಿಗಳಿಂದ ಭರ್ತಿ ಮಾಡಲಾಗುತ್ತದೆ.<ref>{{cite web| url =https://czarsportzauto.com/korea-2026-icc-mens-t20-world-cup-eap-sub-regional-qualifier/|title = South Korea to host ICC Men's T20 World Cup East Asia-Pacific Sub-regional Qualifier A|work=czarsportzauto.com|access-date=2 January 2024}} </ref><ref>{{cite web| url=https://czarsportzauto.com/samoa-2026-icc-mens-t20-world-cup-eap-sub-regional-qualifier/|title = Samoa to host ICC Men's T20 World Cup East Asia-Pacific Sub-regional Qualifier B|work=czarsportzauto.com|access-date=2 January 2024}}</ref><ref>{{cite web| url =https://www.bbc.com/sport/cricket/67716502|title = Guernsey to host ICC Men's T20 World Cup Europe Sub-regional qualifier C|work=bbc.com |access-date= 14 December 2023}}</ref>
{| class="wikitable"
!ಅರ್ಹತೆಯ ವಿಧಾನ
!ದಿನಾಂಕ
!ಸ್ಥಳಗಳು
!ತಂಡಗಳ ಸಂಖ್ಯೆ
!ಅರ್ಹ ತಂಡಗಳು
|-
|ಅತಿಥೇಯಗಳು
|೧೬ ನವೆಂಬರ್ ೨೦೨೧
|—
|style="text-align:center"| ೨
| nowrap|{{cr|IND}}<br>{{cr|SRI}}
|-
| nowrap|[[೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್]]
<small>(ಅತಿಥೇಯರನ್ನು ಹೊರತುಪಡಿಸಿ,<br/> ಹಿಂದಿನ ಪಂದ್ಯಾವಳಿಯ ಟಾಪ್ ೭ ತಂಡಗಳು)</small>
|೧೭ ಜೂನ್ ೨೦೨೪
|{{flag|USA}}<br>{{flagicon|WIN}} ವೆಸ್ಟ್ ಇಂಡೀಸ್
|style="text-align:center"| ೭
| nowrap|{{cr|AFG}}<br>{{cr|AUS}}<br>{{cr|BAN}}<br>{{cr|ENG}}<br>{{cr|RSA}}<br>{{cr|USA}}<br>{{cr|WIN}}
|-
|ಐಸಿಸಿ ಪುರುಷರ ಟಿ೨೦ ತಂಡ ಶ್ರೇಯಾಂಕಗಳು
|೨೯ ಜೂನ್ ೨೦೨೪
|—
|style="text-align:center"| ೨
|nowrap|{{cr|IRE}}<br>{{cr|NZ}}<br>{{cr|PAK}}
|-
|ಅಮೇರಿಕಾ ಅರ್ಹತಾ ಪಂದ್ಯಾವಳಿ
|೨೦೨೫
|{{Flag|Canada}}
|style="text-align:center"| ೧
| nowrap|{{left|{{cr|CAN}}}}
|-
|ಯುರೋಪ್ ಅರ್ಹತಾ ಪಂದ್ಯಾವಳಿ
|೨೦೨೫
|{{Flag|Netherlands}}
|style="text-align:center"| ೨
|nowrap|{{left|{{cr|ITA}}}}<br>{{left|{{cr|NED}}}}
|-
|ಆಫ್ರಿಕಾ ಅರ್ಹತಾ ಪಂದ್ಯಾವಳಿ
|೨೦೨೫
|{{Flag|Zimbabwe}}
|style="text-align:center"| ೨
| nowrap|{{left|{{cr|NAM}}}}<br>{{left|{{cr|ZIM}}}}
|-
|ಏಷ್ಯಾ ಮತ್ತು ಈಸ್ಟ್ ಏಷ್ಯಾ-ಪೆಸಿಫಿಕ್ ಅರ್ಹತಾ ಪಂದ್ಯಾವಳಿ
|೨೦೨೫
| nowrap|{{flag|Oman}}
|style="text-align:center"| ೩
| nowrap|{{left|{{cr|NEP}}}}<br>{{left|{{cr|OMA}}}}<br>{{left|{{cr|UAE}}}}
|-
!ಒಟ್ಟು
!
!
!೨೦
!
|}
==ಗುಂಪು ಸುತ್ತು==
===ಗುಂಪು ಏ===
;Matches
<section begin="Match1" />
{{Single-innings cricket match
| round = {{anchor|match1}}'''ಪಂದ್ಯ ೧'''
| date = ೭ ಫೆಬ್ರವರಿ ೨೦೨೬
| night =
| time = ೧೧:೦೦
| team1 = {{cr-rt|PAK}}
| team2 = {{cr|NED}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512719.html Scorecard]
| venue = ಸಿಂಹಳೀಸ್ ಕ್ಲಬ್ ಕ್ರಿಕೆಟ್ ಮೈದಾನ, [[ಕೊಲಂಬೊ]]
| umpires =
| motm =
| toss =
| notes =
}}
<section end="Match1" />
----
<section begin="Match3" />
{{Single-innings cricket match
| round = {{anchor|match3}}'''ಪಂದ್ಯ ೩'''
| date = ೭ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|IND}}
| team2 = {{cr|USA}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512721.html Scorecard]
| venue = [[ವಾಂಖೆಡೆ ಕ್ರೀಡಾಂಗಣ]], [[ಮುಂಬೈ]]
| umpires =
| motm =
| toss =
| notes =
}}
<section end="Match1" />
----
<section begin="Match10" />
{{Single-innings cricket match
| round = {{anchor|match10}}'''ಪಂದ್ಯ ೧೦'''
| date = ೧೦ ಫೆಬ್ರವರಿ ೨೦೨೬
| night =
| time = ೧೧:೦೦
| team1 = {{cr-rt|NAM}}
| team2 = {{cr|NED}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512728.html Scorecard]
| venue = ಅರುಣ್ ಜೇಟ್ಲಿ ಕ್ರೀಡಾಂಗಣ, [[ದೆಹಲಿ]]
| umpires =
| motm =
| toss =
| notes =
}}
<section end="Match10" />
----
<section begin="Match12" />
{{Single-innings cricket match
| round = {{anchor|match12}}'''ಪಂದ್ಯ ೧೨'''
| date = ೧೦ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|PAK}}
| team2 = {{cr|USA}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512730.html Scorecard]
| venue = ಸಿಂಹಳೀಸ್ ಕ್ಲಬ್ ಕ್ರಿಕೆಟ್ ಮೈದಾನ, [[ಕೊಲಂಬೊ]]
| umpires =
| motm =
| toss =
| notes =
}}
<section end="Match12" />
----
<section begin="Match18" />
{{Single-innings cricket match
| round = {{anchor|match18}}'''ಪಂದ್ಯ ೧೮'''
| date = ೧೨ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|IND}}
| team2 = {{cr|NAM}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512736.html Scorecard]
| venue = ಅರುಣ್ ಜೇಟ್ಲಿ ಕ್ರೀಡಾಂಗಣ, [[ದೆಹಲಿ]]
| umpires =
| motm =
| toss =
| notes =
}}
<section end="Match18" />
----
<section begin="Match21" />
{{Single-innings cricket match
| round = {{anchor|match21}}'''ಪಂದ್ಯ ೨೧'''
| date = ೧೩ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|NED}}
| team2 = {{cr|USA}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512739.html Scorecard]
| venue = [[ಎಮ್.ಎ. ಚಿದಂಬರಂ ಕ್ರೀಡಾಂಗಣ]], [[ಚೆನ್ನೈ]]
| umpires =
| motm =
| toss =
| notes =
}}
<section end="Match21" />
----
<section begin="Match26" />
{{Single-innings cricket match
| round = {{anchor|match26}}'''ಪಂದ್ಯ ೨೬'''
| date = ೧೫ ಫೆಬ್ರವರಿ ೨೦೨೬
| night =
| time = ೧೫:೦೦
| team1 = {{cr-rt|NAM}}
| team2 = {{cr|USA}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512744.html Scorecard]
| venue = [[ಎಮ್.ಎ. ಚಿದಂಬರಂ ಕ್ರೀಡಾಂಗಣ]], [[ಚೆನ್ನೈ]]
| umpires =
| motm =
| toss =
| notes =
}}
<section end="Match26" />
----
<section begin="Match27" />
{{Single-innings cricket match
| round = {{anchor|match27}}'''ಪಂದ್ಯ ೨೭'''
| date = ೧೫ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|IND}}
| team2 = {{cr|PAK}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512745.html Scorecard]
| venue = ಆರ್. ಪ್ರೇಮದಾಸ ಕ್ರೀಡಾಂಗಣ, [[ಕೊಲಂಬೊ]]
| umpires =
| motm =
| toss =
| notes =
}}
<section end="Match27" />
----
<section begin="Match35" />
{{Single-innings cricket match
| round = {{anchor|match35}}'''ಪಂದ್ಯ ೩೫'''
| date = ೧೮ ಫೆಬ್ರವರಿ ೨೦೨೬
| night =
| time = ೧೫:೦೦
| team1 = {{cr-rt|NAM}}
| team2 = {{cr|PAK}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512753.html Scorecard]
| venue = ಸಿಂಹಳೀಸ್ ಕ್ಲಬ್ ಕ್ರಿಕೆಟ್ ಮೈದಾನ, [[ಕೊಲಂಬೊ]]
| umpires =
| motm =
| toss =
| notes =
}}
<section end="Match35" />
----
<section begin="Match36" />
{{Single-innings cricket match
| round = {{anchor|match36}}'''ಪಂದ್ಯ ೩೬'''
| date = ೧೮ ಫೆಬ್ರವರಿ ೨೦೨೬
| night = y
| time = ೧೯:೦೦
| team1 = {{cr-rt|IND}}
| team2 = {{cr|NED}}
| score1 =
| runs1 =
| wickets1 =
| score2 =
| runs2 =
| wickets2 =
| result =
| report = [https://www.espncricinfo.com/ci/engine/match/1512754.html Scorecard]
| venue = ನರೇಂದ್ರ ಮೋದಿ ಕ್ರೀಡಾಂಗಣ, [[ಅಹಮದಾಬಾದ್]]
| umpires =
| motm =
| toss =
| notes =
}}
<section end="Match36" />
==ಉಲ್ಲೇಖಗಳು==
{{reflist}}
p3ckct9gkec5dk84wjrjtasah726sq0
ಸಿ.ಆರ್. ರಾಜಗೋಪಾಲನ್
0
173200
1371713
1366893
2026-04-19T11:31:57Z
InternetArchiveBot
69876
Rescuing 2 sources and tagging 0 as dead.) #IABot (v2.0.9.5
1371713
wikitext
text/x-wiki
{{Infobox person
| name = ಸಿ. ಆರ್. ರಾಜಗೋಪಾಲನ್
| image =
| imagesize =
| caption =
| birth_name =
| birth_date = ೧೯೫೭
| birth_place = ಪೆರುಂಪುಲ್ಲಿಸ್ಸೆರಿ, [[:en:Thrissur District|ತ್ರಿಶೂರ್ ಜಿಲ್ಲೆ]], [[ಕೇರಳ]], ಭಾರತ
| death_date = {{death date and given age|2022|1|31|64|df=y}}
| death_place = [[:en:Thrissur|ತ್ರಿಶೂರ್]], [[ಕೇರಳ]], ಭಾರತ
| restingplace =
| restingplacecoordinates =
| othername =
| occupation = ಜಾನಪದ ಸಂಶೋಧಕ, ಬರಹಗಾರ
| yearsactive =
| spouse = ಶೀತಲ್ ವಿ. ಎಸ್.
| domesticpartner =
| children =
| parents = ರಮಾ ಪಣಿಕರ್<br>ನಾರಾಯಣಿ ಅಮ್ಮ
| website =
| awards = [[:en:Kerala Folklore Academy|ಕೇರಳ ಜಾನಪದ ಅಕಾಡೆಮಿ]] ಪ್ರಶಸ್ತಿ<br>[[:en:Kerala Sangeetha Nataka Akademi|ಕೇರಳ ಸಂಗೀತ ನಾಟಕ ಅಕಾಡೆಮಿ]] ಪ್ರಶಸ್ತಿ
}}
'''ಸಿ. ಆರ್. ರಾಜಗೋಪಾಲನ್''' (೧೯೫೭ - ೩೧ ಜನವರಿ ೨೦೨೨) ಇವರು [[ಕೇರಳ|ಕೇರಳದ]] ಭಾರತೀಯ ಬರಹಗಾರ, ಶಿಕ್ಷಕ ಮತ್ತು ಪರಿಸರ ಕಾರ್ಯಕರ್ತರಾಗಿದ್ದಾರೆ. ಇವರು ಜಾನಪದ ಮತ್ತು [[ಬುಡಕಟ್ಟು]] ಸಂಸ್ಕೃತಿಯ ಮೇಲ್ವಿಚಾರಣೆ ಮತ್ತು ಸಂರಕ್ಷಣೆಗಾಗಿ ಕೆಲಸ ಮಾಡಿದ್ದಾರೆ.<ref>{{cite news |title=ഡോ.സി.ആര്. രാജഗോപാലന് അന്തരിച്ചു |url=https://www.twentyfournews.com/2022/01/31/dr-cr-rajagopalan.html |work=Twentyfournews.com |date=31 January 2022}}</ref> ಅವರು ಪರಂಪರೆ ಮತ್ತು ಜಾನಪದ ಅಧ್ಯಯನಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಹಾಗೂ ಕೇರಳ ಜಾನಪದ ಅಕಾಡೆಮಿ ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿಯಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
==ಜೀವನಚರಿತ್ರೆ==
ರಾಜಗೋಪಾಲನ್ರವರು [[ಕೇರಳ|ಕೇರಳದ]] [[:en: Thrissur District|ತ್ರಿಶೂರ್ ಜಿಲ್ಲೆಯ]] ಪೆರುಂಪುಲ್ಲಿಸ್ಸೆರಿಯಲ್ಲಿ ರಾಮ ಪಣಿಕ್ಕರ್ ಮತ್ತು ನಾರಾಯಣಿ ಅಮ್ಮ ದಂಪತಿಗೆ ಜನಿಸಿದರು. ಅವರು ಸಿ.ಎನ್.ಎನ್ ಹೈಸ್ಕೂಲ್, ತ್ರಿಶೂರ್ ಸರ್ಕಾರಿ ಕಾಲೇಜು ಮತ್ತು ಶ್ರೀ ಕೇರಳ ವರ್ಮಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಅವರು [[:en: Calicut University|ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ]] [[:en:Theyyam|ತೆಯ್ಯಂ]], [[:en: Kummatti|ಕುಮ್ಮಟ್ಟಿ]], ತಿರಪ್ಪಟ್ನಂ, [[:en: Krishnanattam|ಕೃಷ್ಣನಾಟಂನಲ್ಲಿ]] ಬಳಸುವ ಮುಖವಾಡಗಳ ನಾಟಕೀಯ ಅಂಶಗಳು ಮತ್ತು ಆಧುನಿಕ [[ರಂಗಭೂಮಿ]] ಅಭ್ಯಾಸಗಳಲ್ಲಿ ಅವುಗಳ ಪ್ರಸ್ತುತತೆಯಲ್ಲಿ ಪಿಎಚ್ಡಿ ಮಾಡಿದರು.<ref>{{cite news |title=Folklore researcher C.R. Rajagopalan no more |url=https://www.thehindu.com/news/national/kerala/folklore-researcher-cr-rajagopalan-no-more/article38353253.ece |work=The Hindu |date=31 January 2022 |language=en-IN}}</ref> ಅವರು ತ್ರಿಶೂರ್ನ ಕೇರಳ ವರ್ಮಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಕೇರಳ ವಿಶ್ವವಿದ್ಯಾಲಯದಲ್ಲಿ ಡೀನ್ ಆಗಿ ಸೇವೆ ಸಲ್ಲಿಸಿದರು. ಅವರು [[ಭಾರತ ಸರ್ಕಾರ|ಭಾರತ ಸರ್ಕಾರದ]] ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಜೂನಿಯರ್ ಫೆಲೋಶಿಪ್ ಪಡೆದಿದ್ದಾರೆ ಮತ್ತು ಜನಾಂಗೀಯ ಸಂಗೀತದ ಯೋಜನೆ ಮತ್ತು ಯುಜಿಸಿಯ ಜಾನಪದ ರಂಗಭೂಮಿಯ ರಾಷ್ಟ್ರೀಯ ಸೌಂದರ್ಯಶಾಸ್ತ್ರದ ಪ್ರಮುಖ ಯೋಜನೆಯನ್ನು ಮಾಡಿದ್ದಾರೆ. ರಾಜಗೋಪಾಲನ್ ಅವರು ತ್ರಿಶೂರ್ನ ಜಾನಪದ ಅಧ್ಯಯನ ಕೇಂದ್ರವಾದ ನಟ್ಟರಿವು ಪದನ ಕೇಂದ್ರದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು [[:en: Kerala University|ಕೇರಳ ವಿಶ್ವವಿದ್ಯಾಲಯದ]] ಕರಿಯವಟ್ಟಂ ಕ್ಯಾಂಪಸ್ನ ಕೇರಳ ಅಧ್ಯಯನಗಳ ಅಂತರರಾಷ್ಟ್ರೀಯ ಕೇಂದ್ರದ (ಐಸಿಕೆಎಸ್) ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.<ref>{{Cite web|title=Tunes of tradition|url=https://www.newindianexpress.com/cities/thiruvananthapuram/2012/mar/30/tunes-of-tradition-353889.html|access-date=2022-02-01|website=The New Indian Express}}</ref>
ಅವರು ಜಾನಪದದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಜಾನಪದ ಹಾಡುಗಳ ಆಲ್ಬಂಗಳು ಮತ್ತು ಜಾನಪದದ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು [[ಗ್ರೀಸ್]], [[ಚೀನಾ]], [[ಪೋಲೆಂಡ್]], [[ಇಟಲಿ]], [[ಇಂಗ್ಲೆಂಡ್]], [[ಸ್ವಿಟ್ಜರ್ಲೆಂಡ್|ಸ್ವಿಟ್ಜರ್ಲೆಂಡ್]], [[ರೋಮ್]], [[ಜಿನಿವಾ|ಜಿನೀವಾ]] ಮತ್ತು [[ಆಕ್ಸ್ಫರ್ಡ್|ಆಕ್ಸ್ಫರ್ಡ್ನಲ್ಲಿ]] ಪ್ರಬಂಧಗಳನ್ನು ಪ್ರಸ್ತುತಪಡಿಸಿದ್ದಾರೆ.<ref>{{cite news |title=പ്രശസ്ത ഫോക്ക് ലോറിസ്റ്റ് സി.ആർ.രാജഗോപാലൻ അന്തരിച്ചു |url=https://www.kairalinewsonline.com/2022/01/31/482718.html |work=Kairali News {{!}} Kairali News Live |date=31 January 2022 |access-date=14 ಮಾರ್ಚ್ 2025 |archive-date=1 ಫೆಬ್ರವರಿ 2022 |archive-url=https://web.archive.org/web/20220201151236/https://www.kairalinewsonline.com/2022/01/31/482718.html |url-status=dead }}</ref> ಅವರು ಜಾನಪದ ಜ್ಞಾನದ ಬಗ್ಗೆ ೨೦ ಪುಸ್ತಕಗಳ ಸರಣಿಯಾದ [[:en:DC Books|ಡಿಸಿ ಬುಕ್ಸ್ನ]] ''ನಟ್ಟರಿವುಕ್ಕಲ್ನ'' ಪ್ರಧಾನ ಸಂಪಾದಕರಾಗಿದ್ದಾರೆ ಮತ್ತು ಕೃಷಿ ಗೀತೆಯ ಸಂಪಾದಕರಾಗಿದ್ದಾರೆ. ಅವರು ಜಿನೀವಾ ಮೂಲದ [[:en: World Intellectual Property Organization|ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ]] ಪರಂಪರೆ ಜ್ಞಾನ ಸಭೆಯಲ್ಲಿ ಭಾಗವಹಿಸಿದ್ದರು.<ref>{{cite news |title=ഡോ. സി. ആര്. രാജഗോപാലന് അന്തരിച്ചു |url=https://www.doolnews.com/writer-and-folklore-researcher-dr-c-r-rajagopalan-passed-away-64.html |work=DoolNews |language=en}}</ref> ಅವರು ಜಾನಪದದ ನಿಯತಕಾಲಿಕಗಳಿಗೆ ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು.
ರಾಜಗೋಪಾಲನ್ ಅವರು [[ಪರಿಸರ ಮಾಲಿನ್ಯ|ಪರಿಸರ ಮಾಲಿನ್ಯದ]] ವಿರುದ್ಧದ ವಿವಿಧ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಮತ್ತು ಪರಿಸರ ಸಂರಕ್ಷಣೆ, ಪರ್ಯಾಯ ರಾಜಕೀಯ ಮತ್ತು ಜೀವನಶೈಲಿಯ ಗಂಭೀರ ಬೆಂಬಲಿಗರಾಗಿದ್ದರು.<ref>{{cite news |last1=Feb 1 |first1=T. Ramavarman / |title=rajagopalan: Folklore Scholar Rajagopalan Dies {{!}} Kochi News - Times of India |url=https://timesofindia.indiatimes.com/city/kochi/folklore-scholar-rajagopalan-dies/articleshow/89258859.cms |work=[[The Times of India]] |language=en}}</ref> [[ಜಪಾನ್|ಜಪಾನಿನ]] [[ರೈತ]] ಮತ್ತು [[ತತ್ವಜ್ಞಾನಿ]] [[:en: Masanobu Fukuoka|ಮಸನೊಬು ಫುಕುವೊಕಾ]] ಅವರ ''ಒನ್ ಸ್ಟ್ರಾ ರೆವಲ್ಯೂಷನ್'' ಪುಸ್ತಕದ [[ಮಲಯಾಳಂ]] ಅನುವಾದವನ್ನು ಪ್ರಕಟಿಸುವಲ್ಲಿ ಅವರ ಬೆಂಬಲವು ಪ್ರಮುಖ ಪಾತ್ರ ವಹಿಸಿತು.
===ವೈಯಕ್ತಿಕ ಜೀವನ ಮತ್ತು ಮರಣ===
ರಾಜಗೋಪಾಲನ್ ಅವರು ಶೀತಲ್ ವಿ.ಎಸ್ ಅವರನ್ನು ವಿವಾಹವಾದರು. ಅವರು ೨೦೨೨ ರ ಜನವರಿ ೩೧ ರಂದು ೬೪ ನೇ ವಯಸ್ಸಿನಲ್ಲಿ [[ಕೋವಿಡ್-೧೯|ಕೋವಿಡ್ -೧೯]] ನಿಂದ ನಿಧನರಾದರು.<ref>{{cite news |last1=ലേഖകൻ |first1=മാധ്യമം |title=അധ്യാപകനും എഴുത്തുകാരനുമായ ഡോ.സി.ആർ രാജഗോപാലൻ അന്തരിച്ചു {{!}} Madhyamam |url=https://www.madhyamam.com/obituaries/thrissur/teacher-and-writer-dr-cr-rajagopalan-has-passed-away-922429 |work=www.madhyamam.com |date=31 January 2022 |language=ml}}</ref> ದಿವಂಗತ ರಾಜಗೋಪಾಲನ್ ಅವರು ಜಾನಪದ ಅಧ್ಯಯನಕ್ಕೆ ಸಮಾನಾರ್ಥಕರಾಗಿದ್ದರು ಎಂದು [[ಕೇರಳ]] ರಾಜ್ಯ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ [[:en: R. Bindu|ಆರ್.ಬಿಂದು]] ಸಂತಾಪ ಸೂಚಿಸಿದ್ದಾರೆ.<ref>{{cite news |title=ഡോ സി ആര് രാജഗോപാല് നാട്ടറിവു പഠനത്തിന്റെ പര്യായം: മന്ത്രി ഡോ. ആര് ബിന്ദു |url=https://www.kairalinewsonline.com/2022/01/31/482843.html |work=Kairali News {{!}} Kairali News Live |date=31 January 2022 |access-date=14 ಮಾರ್ಚ್ 2025 |archive-date=17 ಫೆಬ್ರವರಿ 2025 |archive-url=https://web.archive.org/web/20250217141737/https://www.kairalinewsonline.com/2022/01/31/482843.html |url-status=dead }}</ref>
==ಕೆಲಸಗಳು==
ಪರಂಪರೆ ಮತ್ತು ಜಾನಪದ ಅಧ್ಯಯನದ ಬಗ್ಗೆ ಅವರ ಆಯ್ದ ಪುಸ್ತಕಗಳಲ್ಲಿ ''ಎಲ್ಲಂ ಕಾಥಿಯೇರಿಯುಕಾಯನು, ಅಲಯುನ್ನಾವರ್, ಮುಡಿಯೆಟ್ಟು, ನಾಡೋಡಿ ನಟ್ಟರಂಗ, ಜಾನಪದ ಸಿದ್ದಂತಂಗಲ್, ಕಾವೆಟ್ಟಂ, ನಾದನ್ ಕಲಾರೂಪಂಗಲ್, ಕರುತನಿಕಲುಡೆ ಕೊಯ್ತ್, ಗೋತ್ರ ಕಲವಾಡಿವುಕಲ್, ದೇಶೀಯಾ ಸೌಂದರಬೋಧಂ, ತಣ್ಣೀರ್ಪ್ಪಂತಲ್, ನಜಟ್ಟುವೆಲಕ್ಕ್ ಪೊಟ್ಟುಕುತೆಂಡ, ಕೃಷಿ ಗೀತಾಯುಂ, ಪ್ರತಿರಿಧಾಮ್, ನಾಟ್ಟುನಾವ್ ಮೊಳಿ, ಮಲಯಾಳತಿಂಟೆ ಕಥೋರಮ್, ಕನ್ನಡಿ ನೊಕ್ಕುಂಪೋಲ್, ಡಯಾಸ್ಫೊರಾ, ಎರುಮದಂಗಲ್ ಮತ್ತು ನಟ್ಟರಿವ್, ೨೦೦೦ ಇಯರ್ಸ್ ಆಫ್ ಮಲಯಾಳಿ ಹೆರಿಟೇಜ್'' ಸೇರಿವೆ.<ref>{{cite news |title=ഡോ. സി.ആർ. രാജഗോപാലൻ അന്തരിച്ചു |url=https://www.manoramaonline.com/news/latest-news/2022/01/31/dr-cr-rajagopal-passes-away.html |work=ManoramaOnline |language=ml}}</ref>
===ಸಂಪಾದಕರಾಗಿ===
ಡಿಸಿ ಬುಕ್ಸ್ನ ನಟ್ಟರಿವುಕಲ್ ಸರಣಿಯ ೨೦ ಪುಸ್ತಕಗಳ ಪೈಕಿ, ''ಕಟ್ಟರಿವುಕಲ್'' (ಅರಣ್ಯ ಜ್ಞಾನದ ಪುಸ್ತಕ), ''ನಾಟ್ಟು ಭಕ್ಷನಂ'' (ಸ್ಥಳೀಯ ಆಹಾರಗಳ ಪುಸ್ತಕ), ''ನಾಟ್ಟು ವೈದ್ಯಂ'' (ಸಾಂಪ್ರದಾಯಿಕ ಔಷಧದ ಪುಸ್ತಕ), ''ನಾಡು ಸಂಗೀತಂ'' (ಸಾಂಪ್ರದಾಯಿಕ ಸಂಗೀತದ ಪುಸ್ತಕ), ''ಸಶ್ಯಂಗಲುಡೆ ನಟ್ಟರಿವ್'' (ಸ್ಥಳೀಯ ಸಸ್ಯ ಪ್ರಭೇದಗಳ ಮಾಹಿತಿ), ''ಕಡಲರಿವುಕಲ್'' (ಸಮುದ್ರ ಮಾಹಿತಿಗಳ ಪುಸ್ತಕ), ''ಕ್ರಿಶ್ ನಟ್ಟರಿವುಕಲ್'' (ಸಾಂಪ್ರದಾಯಿಕ ಕೃಷಿ ಜ್ಞಾನದ ಪುಸ್ತಕ) ಪುಸ್ತಕಗಳನ್ನು ಸಂಪಾದಿಸಿದ್ದಾರೆ. ''ನಾಡೋಡಿ ಕೈವೇಲಾ'' (ಜಾನಪದ ಕೈಕೃತಿಗಳ ಪುಸ್ತಕ), ''ಪೂಕ್ಕಲಂ ಪಕ್ಷಿಕಾಲಂ'' (ಹೂವುಗಳು ಮತ್ತು ಪಕ್ಷಿಗಳ ಪುಸ್ತಕ), ''ಜಂತುಕ್ಕಲುಮ್ ನಟ್ಟರಿವುಕ್ಕಲಂ'' (ಸ್ಥಳೀಯ ಪ್ರಾಣಿಗಳ ಪುಸ್ತಕ), ''ನೀರಾರಿವುಕಲ್'' (ನೀರಿನ ಜ್ಞಾನದ ಪುಸ್ತಕ) ಮತ್ತು ''ಪುಜಯುಡೆ ನಾಟ್ಟಾರಿವುಕಲ್'' (ನದಿಗಳ ಬಗ್ಗೆ ಸ್ಥಳೀಯ ಜ್ಞಾನದ ಪುಸ್ತಕ) ಆಗಿವೆ.
ಅವರು ''ಸಮ್ಮರ್ ರೈನ್, ಕೇರಳದ ಸ್ಥಳೀಯ ಜ್ಞಾನದ ಕೊಯ್ಲು, ಪಿಳ್ಳೆರ್ಥಾಲಂ, ನಾಟ್ಟಾರಿವಿಂಟೆ ನಿನಾವ್, ಉಪ್ಪುಮ್ ಚೋರಮ್ ನಾಟ್ಟುಚರಿತ್ರಂ, ಪಿರವಿ ಮತ್ತು ವಯಲಕ್ಕಲಕಲ್'' ಪುಸ್ತಕಗಳನ್ನು ಸಂಪಾದಿಸಿದ್ದಾರೆ.
==ಪ್ರಶಸ್ತಿಗಳು ಮತ್ತು ಗೌರವಗಳು==
* [[:en:Kerala Folklore Academy|ಕೇರಳ ಜಾನಪದ ಅಕಾಡೆಮಿ]] ಪ್ರಶಸ್ತಿ ೨೦೦೨
* [[:en:Kerala Sangeetha Nataka Akademi|ಕೇರಳ ಸಂಗೀತ ನಾಟಕ ಅಕಾಡೆಮಿ]] ಪ್ರಶಸ್ತಿ
* ಅಂತರರಾಷ್ಟ್ರೀಯ ಜಾನಪದ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ.<ref>{{cite news |last1=Jan 2 |first1=TNN / |title=Int'l Folklore Film Festival Begins {{!}} Kochi News - Times of India |url=https://timesofindia.indiatimes.com/city/kochi/intl-folklore-film-festival-begins/articleshow/88641216.cms |work=[[The Times of India]] |language=en}}</ref>
==ಉಲ್ಲೇಖಗಳು==
{{Interwikineeded}}
[[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]]
[[ವರ್ಗ:ಜನಪದ ಸಾಹಿತ್ಯ]]
[[ವರ್ಗ:ಬರಹಗಾರರು]]
8expnjihry691jd5omi128mkh57pscx
ಮರಾಠಿಯರ ಹೋಳಿ ಹಬ್ಬ
0
178986
1371657
1371630
2026-04-18T16:18:21Z
Ranjitha kundhapura
94505
1371657
wikitext
text/x-wiki
'''ಮರಾಠಿಯರ ಹೋಳಿ ಹಬ್ಬ'''
ಭಾರತವು ವಿವಿಧ ಸಂಸ್ಕೃತಿ, ಧರ್ಮ ಮತ್ತು ಆಚರಣೆಗಳಿಂದ ಸಮೃದ್ಧಗೊಂಡ ದೇಶ. ಈ ಸಂಸ್ಕೃತಿಯ ವೈವಿಧ್ಯತೆಯಲ್ಲಿ ಮರಾಠಿ ಜನಾಂಗದ ಹಬ್ಬಗಳು ಪ್ರಮುಖ ಸ್ಥಾನವನ್ನು ಹೊಂದಿವೆ. ಅವುಗಳಲ್ಲಿ ಹೋಳಿ ಹಬ್ಬ ಅತ್ಯಂತ ಪ್ರಸಿದ್ಧ ಹಾಗೂ ಸಂಭ್ರಮಭರಿತ ಹಬ್ಬವಾಗಿದೆ.
== ಪರಿಚಯ==
ಹೋಳಿ ಹಬ್ಬವನ್ನು ಮರಾಠಿಯಲ್ಲಿ ಸಿಗ್ಮೋ ಎಂದು ಕರೆಯುತ್ತಾರೆ. ಹೋಳಿ ಹಬ್ಬವನ್ನು ಮರಾಠಿ ಜನಾಂಗದವರು ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದ್ದಾರೆ. ಮರಾಠಿ ಜನಾಂಗದಲ್ಲಿ ಹೋಳಿ ಹಬ್ಬವು ಹಲವು ಕಟ್ಟು ಪಾಡುಗಳೊಂದಿಗೆ ನಿಯಮಾನುಸಾರ ನಡೆಯುತ್ತದೆ. ಇದು ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್ ಮತ್ತು ದೆಹಲಿ ಮುಂತಾದ ರಾಜ್ಯಗಳಲ್ಲಿ ಮರಾಠಿ ಜನಾಂಗದವರು ಸಾಂಪ್ರದಾಯಕವಾಗಿ ಆಚರಿಸುತ್ತಾರೆ.
ಜನರು ಸಾಂಪ್ರದಾಯಿಕ ವೇಷಭೂಷಣ ಧರಿಸಿ, ಹಾಡು-ನೃತ್ಯಗಳೊಂದಿಗೆ ಹಬ್ಬವನ್ನು ಆಚರಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಬಣ್ಣಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ಸಂಸ್ಕೃತಿಯ ಅಂಶಗಳಿಗೆ ಮಹತ್ವ ನೀಡಲಾಗುತ್ತದೆ. ಮರಾಠಿಯರ ಹೋಳಿ ಹಬ್ಬವು ಸಮಾಜದಲ್ಲಿ ಒಗ್ಗಟ್ಟು, ಸಂತೋಷ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಒಂದು ಪ್ರಮುಖ ಸಾಂಸ್ಕೃತಿಕ ಆಚರಣೆಯಾಗಿದೆ.
==ಹೋಳಿ ಹಬ್ಬದ ಹಿನ್ನೆಲೆ ಕಥೆ==
ಹೋಳಿ ಹಬ್ಬದ ಹಿಂದೆ ಪ್ರಸಿದ್ಧ ಪೌರಾಣಿಕ ಕಥೆಯೊಂದು ಇದೆ. ಈ ಕಥೆ ಪ್ರಹ್ಲಾದ ಮತ್ತು ಹೋಲಿಕಾ ಅವರೊಂದಿಗೆ ಸಂಬಂಧಿಸಿದೆ.
ಹಳೆಯ ಕಾಲದಲ್ಲಿ ಹಿರಣ್ಯಕಶಿಪು ಎಂಬ ಅಸುರ ರಾಜನಿದ್ದನು. ಅವನು ತನ್ನನ್ನೇ ದೇವರೆಂದು ಪೂಜಿಸಬೇಕು ಎಂದು ಎಲ್ಲರಿಗೂ ಹೇಳುತ್ತಿದ್ದನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಭಕ್ತನಾಗಿದ್ದನು. ಇದರಿಂದ ಕೋಪಗೊಂಡ ಹಿರಣ್ಯಕಶಿಪು, ತನ್ನ ಮಗನನ್ನು ಕೊಲ್ಲಲು ಹಲವು ಪ್ರಯತ್ನಗಳನ್ನು ಮಾಡಿದನು.
ಕೊನೆಗೆ, ತನ್ನ ಸಹೋದರಿ ಹೋಲಿಕೆಯನ್ನು ಕರೆದು, ಅವಳಿಗೆ ಬೆಂಕಿಯಲ್ಲಿ ಸುಡದ ವರವಿದ್ದ ಕಾರಣ, ಪ್ರಹ್ಲಾದನನ್ನು ಮಡಿಲಲ್ಲಿ ಕುಳ್ಳಿರಿಸಿ ಬೆಂಕಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿದನು. ಆದರೆ ದೇವರ ಕೃಪೆಯಿಂದ ಪ್ರಹ್ಲಾದನು ಸುರಕ್ಷಿತನಾಗಿದ್ದನು ಮತ್ತು ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು.
ಈ ಘಟನೆಯು ಕೆಡುಕಿನ ಮೇಲೆ ಒಳ್ಳೆಯದಿನ ಜಯವನ್ನು ಸೂಚಿಸುತ್ತದೆ. ಇದನ್ನೇ ನೆನಪಿಗಾಗಿ ಹೋಳಿ ಹಬ್ಬದ ದಿನ ಹೋಲಿಕಾ ದಹನ ಮಾಡಲಾಗುತ್ತದೆ.
ಈ ರೀತಿಯಾಗಿ ಹೋಳಿ ಹಬ್ಬವು ಧಾರ್ಮಿಕ ನಂಬಿಕೆ, ಭಕ್ತಿ ಮತ್ತು ಸತ್ಯದ ಜಯವನ್ನು ಸಾರುವ ಹಬ್ಬವಾಗಿದೆ.
ಮಧ್ಯಯುಗದಲ್ಲಿ ಮರಾಠ ಸಾಮ್ರಾಜ್ಯದ ಕಾಲದಲ್ಲಿ ಈ ಹಬ್ಬಕ್ಕೆ ಇನ್ನಷ್ಟು ಪ್ರಾಮುಖ್ಯತೆ ಸಿಕ್ಕಿತು. ಆ ಸಮಯದಲ್ಲಿ ಜನರು ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ಆಚರಿಸುತ್ತಿದ್ದರು. ಕಾಲಕ್ರಮೇಣ ಈ ಹಬ್ಬವು ಮಹಾರಾಷ್ಟ್ರದಿಂದ ಇತರ ಪ್ರದೇಶಗಳಿಗೆ ಹರಡಿದ್ದು, ಮರಾಠಿ ಜನಾಂಗದ ಗುರುತಿನ ಒಂದು ಮುಖ್ಯ ಭಾಗವಾಗಿ ರೂಪುಗೊಂಡಿದೆ.
==ಸಾಂಪ್ರದಾಯಿಕ ವೇಷಭೂಷಣ==
ಮರಾಠಿ ಜನಾಂಗದ ಹೋಳಿ ಕುಣಿತದಲ್ಲಿ ಅವರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುತ್ತಾರೆ. ಇದು ಅವರ ಸಂಸ್ಕೃತಿಯ ವೈಶಿಷ್ಟ್ಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಈ ಕುಣಿತದಲ್ಲಿ ಪುರುಷರ ಪಾತ್ರ ಪ್ರಮುಖವಾಗಿದ್ದು, ವೇಷಭೂಷಣವನ್ನು ಮುಖ್ಯವಾಗಿ ಪುರುಷರು ಧರಿಸುತ್ತಾರೆ. ರಂಗು ರಂಗಾದ ಉದ್ದನೆಯ ನೆರಿ ಅಂಗಿ, ಧೋತಿ, ಸೊಂಟಕ್ಕೆ ಪಟ್ಟಿ, ತಲೆಗೆ ಪೇಟ ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯಲ್ಲಿ ಗುಮಟೆ ಹಿಡಿದು ಕುಣಿಯುವವರ ವೇಷ ಇದಾಗಿದೆ.
ಇವರ ಜೊತೆಗೆ ವಿಶೇಷವಾದ “ಅಜ್ಜನ ವೇಷ”ವೂ ಕಾಣಸಿಗುತ್ತದೆ. ಈ ವೇಷದಲ್ಲಿ ಕೇಸರಿ ಬಣ್ಣದ ಧೋತಿ ಮತ್ತು ಕುರ್ಥಾ ಧರಿಸಿ, ಉದ್ದನೆಯ ಬಿಳಿ ಗಡ್ಡ ಇಟ್ಟು, ಕೈಯಲ್ಲಿ ದಂಡು (ಕೋಲು) ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಇತರರು ಅಂಗಿ, ಪಂಜೆ ಹಾಗೂ ಕೇಸರಿ ಶಾಲು ಧರಿಸಿರುತ್ತಾರೆ.
2icwkgu3siw391iq55w8wihuc52x5xp
ಕೊಡತಿಬೆಟ್ಟು
0
178993
1371660
1371652
2026-04-18T18:04:19Z
VASANTH S.N.
728
1371660
wikitext
text/x-wiki
{{Infobox medical condition (new)
| name = Hammer toe
| synonyms = Contracted toe
| image = Hammer toes.jpg
|image2=Hammer toe by hariadhi.svg
| caption = Human feet with hammer toes
| pronounce =
| symptoms =
| complications =
| onset =
| duration =
| types =
| causes =
| risks =
| diagnosis =
| differential =
| prevention =
| treatment =
| medication =
| prognosis =
| frequency =
| deaths =
}}
'''ಕೊಡತಿಬೆಟ್ಟು''' (ಹ್ಯಾಮರಟೋ) ಸಾಮಾನ್ಯವಾಗಿ [[ಕಾಲು|ಕಾಲಿನ]] ಎರಡನೆ ಬೆರಳಿನಲ್ಲಿ ಕಂಡುಬರುವ [[ಅಂಗವಿಕಾರ|ಅಂಗವಿಕಾರ.]] ಬೆರಳೆಲು ಕೀಲಿನಲ್ಲಿ ಕೆಳಬಾಗಿ ಬೆರಳತುದಿ ನೆಲ ಸವರುತ್ತದೆ. ಹೀಗೆ ಬಾಗಿ ಕೊಡತಿ ಆಕಾರ ತಾಳುತ್ತದೆ. ಪ್ರಧಾನವಾಗಿ ಬಾಗಿದ ಬೆರಳಿನ ಮೇಲ್ಬಾಗದಲ್ಲಿ ಒತ್ತುಗಂಟು ಅಥವಾ ಆಣೆ ಬೆಳೆದು ನೊವುಂಟು ಮಾಡುತ್ತದೆ. ಈ ವಿಕಾರವು ಎರಡೂ ಕಾಲುಗಳಲ್ಲಿಯೂ ಮತ್ತು ಒಂದಕ್ಕಿಂತ ಹೆಚ್ಚು ಬೆರಳುಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಇದು ಸಂಜಾತವಾಗಿ ಅಥವಾ ಅನುವಂಶಿಕವಾಗಿಯೂ ಇರಬಹುದು. ಬಿಗಿಯಾದ ಇಲ್ಲವೆ ಪಾದಗಳಿಗೆ ಹೊಂದಿಕೊಳ್ಳದ ಪಾದರಕ್ಷೆಗಳನ್ನು ಉಪಯೋಗಿಸವದರಿಂದಲೂ ಕೊಡತಿಬೆಟ್ಟಿನ ವಿಕಲತೆ ಮೂಡಬಹುದು.
==ಚಿಕಿತ್ಸೆ==
ಎಳೆವಯಸ್ಸಿನಲ್ಲಿ ಚಿಕಿತ್ಸೆ ಸರಳ ಮತ್ತು ಫಲದಾಯಕ. ಬೆರಳನ್ನು ನೇರಗೊಳಿಸಿ ಬಾಗದಂತೆ ಪಟ್ಟಿ ಕಟ್ಟಿ ಸರಿಪಡಿಸಬಹುದು. ವಯಸ್ಕರÀಲ್ಲಿ ಶಸ್ತ್ರ ಚಿಕಿತ್ಸೆ ಬೇಕಾಗುತ್ತದೆ.<ref>{{Cite web |url=http://www.snippets.org/hammertoe-surgery-splints/ |title=Benefits and Risks of Hammertoe Surgery |access-date=2017-06-29 |archive-date=2017-08-11 |archive-url=https://web.archive.org/web/20170811080158/http://www.snippets.org/hammertoe-surgery-splints/ |url-status=dead }}</ref> ಬೆರಳಿನ ಮೇಲೆ ಬೆಳೆದ ದಡ್ಡು ಅಥವಾ ಆಣಿ ಕೊಯ್ತೆಗೆದು ಬಾಗಿದ ಎಲುಬಿನ ಭಾಗಗಳನ್ನು ಮೊಟಕಗೊಳಿಸಿ ಬೆರಳನ್ನು ನೇರಗೊಳಿಸ ಬೇಕಾಗುತ್ತದೆ. ಮೊಟಕುಗೊಳಿಸಿದ [[ಮೂಳೆ]]ಗಳು ಸರಿಯಂತೆ ಒಳೆಲುತಂತಿ ಜೋಡಿಸಬೇಕಾಗುತ್ತದೆ. ಇದರಿಂದ ನೋವಿಲ್ಲದ ಚಲನೆರಹಿತ ಬೆರಳು ಫಲಿಸುತ್ತದೆ.
==ಉಲ್ಲೇಖಗಳು==
[[ವರ್ಗ:ಅಂಗವೈಕಲ್ಯ]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಡತಿಬೆಟ್ಟು}}
fznv791p4423gw8j6dotszzwqkd2u37
ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪುರಸ್ಕಾರ
0
178995
1371684
1371655
2026-04-19T05:28:06Z
Mahaveer Indra
34672
/* ಉಲ್ಲೇಖಗಳು */ವರ್ಗ
1371684
wikitext
text/x-wiki
'''ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ'''ಯು ಕರ್ನಾಟಕ ಸರ್ಕಾರವು ರಾಷ್ಟ್ರಮಟ್ಟದ ಸಾಧಕರಿಗೆ ನೀಡುವ ಅತ್ಯುನ್ನತ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಸಮಾಜದಲ್ಲಿ ಅಹಿಂಸೆ, ಶಾಂತಿ, ಸಾಮರಸ್ಯ, ಜನಕಲ್ಯಾಣ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಪ್ರಚಾರಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಸದುದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.<ref>{{Cite web |title=Department of Kannada and Culture - Awards |url=https://kannadasiri.karnataka.gov.in/ |publisher=Government of Karnataka |access-date=18 April 2026}}</ref>
== ಇತಿಹಾಸ ಮತ್ತು ಹಿನ್ನೆಲೆ ==
೨೦೧೬ನೇ ಸಾಲಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ 'ಮಹಾವೀರ ಜಯಂತಿ' (ಜನ್ಮಕಲ್ಯಾಣ) ಆಚರಣೆಯ ಸಂದರ್ಭದಲ್ಲಿ, ಅಂದಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಗವಾನ್ ಮಹಾವೀರರ ಹೆಸರಿನಲ್ಲಿ ಹೊಸ 'ಶಾಂತಿ ಪ್ರಶಸ್ತಿ'ಯನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದರು.<ref>{{Cite news |title=Mahaveer peace award will be instituted |url=https://www.thehindu.com/news/national/karnataka/mahaveer-peace-award-will-be-instituted/article8498808.ece |publisher=The Hindu |date=20 April 2016 |access-date=18 April 2026}}</ref> ಅಂದಿನಿಂದ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪ್ರತಿ ವರ್ಷ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿಕೊಂಡು ಬರಲಾಗುತ್ತಿದೆ.
== ಪ್ರಶಸ್ತಿಯ ಸ್ವರೂಪ ==
ಈ ಪ್ರಶಸ್ತಿಯು ನಾಡಿನ ಇತರ ಪ್ರಮುಖ ರಾಷ್ಟ್ರೀಯ ಪ್ರಶಸ್ತಿಗಳಾದ 'ಬಸವ ರಾಷ್ಟ್ರೀಯ ಪುರಸ್ಕಾರ' ಹಾಗೂ 'ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ'ಗಳಿಗೆ ಸಮಾನವಾದ ಗೌರವವನ್ನು ಹೊಂದಿದೆ. ಪ್ರಶಸ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:<ref>{{Cite news |title=ಕರ್ನಾಟಕ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿಗಳ ಮಾರ್ಗಸೂಚಿ |publisher=ಕನ್ನಡ ಮತ್ತು ಸಂಸ್ಕೃತಿ ಇಲಾಖೆ |access-date=18 April 2026}}</ref>
* '''ನಗದು ಬಹುಮಾನ:''' ₹ ೧೦,೦೦,೦೦೦ (ಹತ್ತು ಲಕ್ಷ ರೂಪಾಯಿಗಳು)
* '''ಗೌರವ ಸಲ್ಲಿಕೆ:''' ಪ್ರಶಸ್ತಿ ಫಲಕ (Citation), ಶಾಲು, ಹಾರ ಮತ್ತು ಸ್ಮರಣಿಕೆ.
== ಆಯ್ಕೆ ಪ್ರಕ್ರಿಯೆ ==
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಚಿಸುವ ಪರಿಣತರ ಆಯ್ಕೆ ಸಮಿತಿಯು ಪ್ರಶಸ್ತಿಗೆ ಅರ್ಹರಾದ ಸಾಧಕರನ್ನು ಅಥವಾ ಸಂಸ್ಥೆಗಳನ್ನು ಶೋಧಿಸುತ್ತದೆ. ಅಹಿಂಸೆ, ಮಾನವೀಯತೆ, ಮತ್ತು ಶಾಂತಿ-ಸೌಹಾರ್ದತೆಗಳಿಗಾಗಿ ದೇಶದ ಯಾವುದೇ ಭಾಗದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳನ್ನು ಯಾವುದೇ ಜಾತಿ-ಧರ್ಮಗಳ ಭೇದವಿಲ್ಲದೆ ಈ ಸಮಿತಿಯು ಆಯ್ಕೆ ಮಾಡುತ್ತದೆ.
== ಪ್ರಮುಖ ಪುರಸ್ಕೃತರು ==
ಇತ್ತೀಚಿನ ವರ್ಷಗಳಲ್ಲಿ ಈ ಪ್ರಶಸ್ತಿಗೆ ಭಾಜನರಾದ ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳು:
{| class="wikitable"
|-
! ಪುರಸ್ಕೃತರು !! ಹಿನ್ನೆಲೆ / ಊರು
|-
| '''ಜಿನದತ್ತ ದೇಸಾಯಿ''' || ಧಾರವಾಡ <ref>{{Cite news |title=ಜಿನದತ್ತ ದೇಸಾಯಿ, ಗಾಂಧಿ ಸೇವಾಶ್ರಮಕ್ಕೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ |publisher=ಪ್ರಜಾವಾಣಿ |url=https://www.prajavani.net/ |access-date=18 April 2026}}</ref>
|-
| '''ಗಾಂಧಿ ಸೇವಾಶ್ರಮ''' || ಗುಜರಾತ್ <ref>{{Cite news |title=Gandhi Sevashram chosen for Mahaveer award |publisher=Deccan Herald |url=https://www.deccanherald.com/ |access-date=18 April 2026}}</ref>
|-
| '''ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ''' || ಕಂಬದಹಳ್ಳಿ ಜೈನ ಮಠ, ಮಂಡ್ಯ ಜಿಲ್ಲೆ <ref>{{Cite news |title=ಕಂಬದಹಳ್ಳಿ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ |publisher=ವಿಜಯವಾಣಿ |date=10 April 2026 |access-date=18 April 2026}}</ref>
|}
== ಉಲ್ಲೇಖಗಳು ==
{{reflist}}
[[ವರ್ಗ:ಕರ್ನಾಟಕ ಸರ್ಕಾರದ ಪ್ರಶಸ್ತಿಗಳು]]
[[ವರ್ಗ: ಕರ್ನಾಟಕದ ಸಾರ್ವಜನಿಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು]]
[[ವರ್ಗ:ಭಾರತದ ರಾಷ್ಟ್ರೀಯ ಪ್ರಶಸ್ತಿಗಳು]]
[[ವರ್ಗ:ಶಾಂತಿ ಪುರಸ್ಕಾರಗಳು]]
[[ವರ್ಗ:ಭಗವಾನ್ ಮಹಾವೀರ]]
7sdek9pa08m636d7m2t2ynaxb1utljf
ಕೇಪ್ ಪ್ರಾಂತ್ಯ
0
178996
1371663
2026-04-18T18:58:12Z
VASANTH S.N.
728
ಹೊಸ ಲೇಖನ
1371663
wikitext
text/x-wiki
{{Infobox former subdivision
| native_name = {{native name|af|Provinsie Kaap die Goeie Hoop}}
| conventional_long_name = Province of the Cape of Good Hope
| common_name = Cape province
| subdivision = Province
| nation = South Africa
| p1 = Cape Colony
| flag_p1 = Flag of the Cape Colony (1876–1910).svg
| s1 = Western Cape
| flag_s1 =
| s2 = Eastern Cape
| flag_s2 =
| s3 = Northern Cape
| flag_s3 =
| s4 = North West (South African province){{!}}North West province
| flag_s4 =
| image_flag =
| image_coat = Coat of arms of the Cape Colony 1876-1994.svg
| symbol_type =
| motto =
| anthem =
| image_map = Locator map of Cape Province as of 1 March 1994.svg
| image_map_caption = The Cape Province as it was by 1994
| capital = Cape Town
| coordinates =
| legislature = [[Cape Provincial Council]]
| title_leader =
| leader1 =
| year_leader1 =
| leader2 =
| year_leader2 =
| leader3 =
| year_leader3 =
| title_deputy =
| deputy1 =
| year_deputy1 =
| deputy2 =
| year_deputy2 =
| era =
| date_start = 31 May
| year_start = 1910
| event_end =
| date_end = 27 April
| year_end = 1994
| stat_year1 = 1991
| stat_area1 =
| stat_pop1 = 6,125,335<ref name=RSAdist>{{cite web|title=Census > 1991 > RSA > Variable Description > Person file > District code|url=http://interactive.statssa.gov.za:8282/webview/|publisher=Statistics South Africa – Nesstar WebView|access-date=18 August 2013|archive-url=https://web.archive.org/web/20160619202856/http://interactive.statssa.gov.za:8282/webview/|archive-date=19 June 2016|url-status=dead|df=dmy-all}}</ref>
.'''ಕೇಪ್ ಪ್ರಾಂತ್ಯ''' [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ ಗಣರಾಜ್ಯ]]ದ ನಾಲ್ಕು ಪ್ರಾಂತ್ಯಗಳಲ್ಲಿ ಒಂದು ; ಅವುಗಳ ಪೈಕಿ ಅತ್ಯಂತ ದೊಡ್ಡದು, ವಿಸ್ತೀರ್ಣ ೨,೭೭,೦೦೦ ಚ.ಮೈ.
==ಭೌತ ಲಕ್ಷಣ==
ಕೇಪ್ ಪ್ರಾಂತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಮುದ್ರಮಟ್ಟಕ್ಕೆ ಸರಾಸರಿ 3,000' ಎತ್ತರದಲ್ಲಿರುವುದು ಮೊದಲನೆಯದು. ಇದು ದಕ್ಷಿಣ ಆಫ್ರಿಕದ [[ಪ್ರಸ್ಥಭೂಮಿ]]ಗೆ ಸೇರಿದೆ. ಆರೆಂಜ್ ನದಿಯ ಬಳಿ ಈ ಪ್ರದೇಶದ ಎತ್ತರ 2,000'; ಪೂರ್ವದಲ್ಲಿ 4,000'. ಈ ಪ್ರಸ್ಥಭೂಮಿಯ ಎಲ್ಲೆಯನ್ನು [[ಸಮುದ್ರ]] ತೀರಕ್ಕೆ ಸಮಾಂತರವಾಗಿ ಸಾಗುವ ಪರ್ವತಶ್ರೇಣಿಯ ಮಹಾ ಇಳಿಜಾರಿನಿಂದ ಗುರುತಿಸಬಹುದು. ಈ ಪರ್ವತಶ್ರೇಣಿಯನ್ನು ಡ್ರಾಕೆನ್ಸ್ಬರ್ಗ್, ಸ್ಟಾರಂಬರ್ಗ್ ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಲು ತೀಕ್ಷ್ಣವಾಗಿರುತ್ತದೆ. ಸಂಜೆಯ ವರ್ಣರಂಜಿತ ಆಕಾಶ ಮನಮೋಹಕ; ವೆಲ್ಡಿನ (ಹುಲ್ಲುಗಾವಲು) ಸುಂದರ ನಿಶೆಯ ನೋಟ ಮನ ತಣಿಸುವಂಥದು. ಪರ್ವತಗಳ ಇಳಿಜಾರುಗಳಿಗೂ ಸಮುದ್ರಕ್ಕೂ ನಡುವೆ ಇರುವುದು ಎರಡನೆಯ ವಿಭಾಗ. ಇದರಲ್ಲಿ ಹಲವಾರು ಉಪವಿಭಾಗಗಳುಂಟು. ಅವುಗಳಲ್ಲಿ ಮೊದಲನೆಯದು ಗ್ರೇಟ್ ಕ್ಯಾರೂ ಪ್ರದೇಶ. ಇದು ಬೆಂಗಾಡು. ಇದರ ಉತ್ತರಕ್ಕೆ ಪರ್ವತಗಳ ಇಳಿಭೂಮಿಯೂ ದಕ್ಷಿಣಕ್ಕೆ ಬೆಟ್ಟದ ಸ್ತರಗಳೂ ಇವೆ. ಇದರ ಎತ್ತರ ಸಮುದ್ರಮಟ್ಟದಿಂದ 1,000'-4,000'; ಇಲ್ಲಿಯ ಭೂಪದರಗಳು ಬಲವಾದ ಮರಳುಗಲ್ಲುಗಳಿಂದ ಕೂಡಿವೆ; ಈ ಪ್ರದೇಶದ ಮೃದುವಾದ ಜೇಡಿ ಪದರಗಲ್ಲುಗಳು ಸುಲಭವಾಗಿ ಕೊರೆದುಹೋಗುವಂಥವು. ಗ್ರಾಫ್ ರೈನೆಟ್ಗೆ ಈಶಾನ್ಯದಲ್ಲಿರುವ ನೆಲ ಎರಡನೆಯ ಉಪವಿಭಾಗ. ಅದು ಕ್ಯಾರೂ ಮರುಭೂಮಿಯ ಬಂಡೆಗಳಿಂದ ರೂಪಗೊಂಡದ್ದು. ಅಲ್ಲಿ ಹಲವಾರು ಇಳಿಮೋಡು ಪದರಗಳುಂಟು. ಈ ಪದರಗಳು ಮರಳುಗಲ್ಲು ಹಾಗೂ ಡಾಲರೈಟ್ ಶಿಲೆಗಳಿಂದ ಕೂಡಿದವು. ಈ ವಿಭಾಗವನ್ನು ಲಿಟ್ಲ್ ಕ್ಯಾರೂ ಪ್ರದೇಶವೆಂದು ಕರೆಯುತ್ತಾರೆ. ಗ್ರಿಕ್ವಲ್ಯಾಂಡ್ ಈಸ್ಟ್ ಎಂಬ ಪ್ರದೇಶ ಶಿಲೆಗಳ ದಿಬ್ಬಸಾಲುಗಳಿಂದ ಕೂಡಿದ್ದು. ಆ ಶ್ರೇಣಿಗಳಲ್ಲಿ ಇಂಜೆಲಿ, ಕರಿ ಮತ್ತು ಇನ್ಸಿಜ್ವ ಬೆಟ್ಟಗಳಿವೆ.
ಕ್ಯಾರೂ ಮರಳುಗಾಡು ರಚನೆಯ ಕಾಲದಲ್ಲಿ ಅನೇಕ ಪರ್ವತಶ್ರೇಣಿಗಳು ಹಲವಾರು ಅಕ್ಷರಗಳೊಡನೆ ಪದರಗಳಾಗಿ ರೂಪಗೊಂಡವು. ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಈ ಪದರಗಳು ಉತ್ತರ-ವಾಯುವ್ಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳಿಗೆ ಬಾಗಿವೆ. ಸಿಯರೀಸ್ ಜಿಲ್ಲೆಯ ಕ್ಯಾರೂ ಪೋರ್ಟ್ ಬಳಿ ಈ ಪರ್ವತಗಳು ದಿಕ್ಕು ಬದಲಾಯಿಸುತ್ತವೆ. ಅವುಗಳ ಅಕ್ಷಗಳು ಬಹುಮಟ್ಟಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿವೆ. ಪ್ರತಿ ಅಕ್ಷದ ಕುಳಿಭಾಗವೂ ಸಮುದ್ರತೀರದ ಕಡೆ ಇದೆ. ಉತ್ತರದಲ್ಲಿ ಈ ಸ್ತರ ವಾನ್ರೈನ್ಸ್ ಡ್ರಾಪ್ ಬಳಿ ನಿಂತುಹೋಗುತ್ತದೆ. ಪಶ್ಚಿಮದ ಕಡೆ ಇದು ಕೇಪ್ ಅಗುಲ್ಹಾಸ್ ಮತ್ತು ಪೆಡ್ಡಿ ಜಿಲ್ಲೆಯ ನಡುವೆ ಸಮುದ್ರಕ್ಕೆ ಇಳಿದುಹೋಗುತ್ತದೆ. ಈ ಸ್ತರಗಳ ಶಿಲೆಗಳು ಭೂಶಿರದ ಮತ್ತು ಕ್ಯಾರೂ ಬಯಲ ಶಿಲೆಗಳ ಮಾದರಿಯವು. ಟೇಬಲ್ ಪರ್ವತ ಮರಳುಗಲ್ಲು ಮತ್ತು ವಿಟ್ಬರ್ಗ್ ಪರ್ವತಶ್ರೇಣಿಗಳ ಶಿಲೆಗಳು ಈ ಗುಂಪಿಗೆ ಸೇರಿದವು. ಈ ಸ್ತರಶ್ರೇಣಿಗೆ ಸೇರಿದ ಪರ್ವತಗಳು ಸಿಡಾರ್ಬರ್ಗ್, ಗ್ರೂಟ್ ಸ್ವಾರ್ಟ್ಬರ್ಗ್, ಜೂರ್¨ರ್ಗ್, ಡ್ರಾಕೆನ್ಸ್ಟೀನ್, ಜೊಂಡರ್ ಇಂಡೆ ನದಿಯ ಪರ್ವತಗಳು, ಲಾಂಗೆಬರ್ನ್ ಮೊದಲಾದವು. ಸ್ವಾರ್ಟ್ಬರ್ಗ್ ಶ್ರೇಣಿಯ ಸೆವೆನ್ ವೀಕ್ಸ್ ಪೋರ್ಟ್ ಪರ್ವತ ಅತ್ಯಂತ ಎತ್ತರವಾದ್ದು (7,627'). ಅನೇಕ [[ಶಿಖರ]]ಗಳು 6,000' ಎತ್ತರಕ್ಕಿವೆ. ಆಲಿಫ್ಯಾಂಟ್ಸ್ ನದಿಯ ದಕ್ಷಿಣಕ್ಕೆ, ಮಹಾ ಇಳುಕಲು ಭೂಮಿ ಮತ್ತು ಸಮುದ್ರದ ನಡುವೆ ಮರಳುಗಲ್ಲುಗಳಿಂದ ರಚಿತವಾದ ಪರ್ವತಸಮೂಹಗಳಿವೆ.
ತೀರಪ್ರದೇಶ ಸಮವಾಗಿಲ್ಲ. 700'-1,000' ಎತ್ತರದ ದಿಬ್ಬಗಳಿಂದ ಕೂಡಿದೆ ಆ ದಿಬ್ಬಗಳಿಂದಾಗಿ ಸಮುದ್ರದ ಅಂಚಿನಲ್ಲಿ ಪ್ರಪಾತಗಳು ಉಂಟಾಗಿವೆ.
==ನದಿಗಳು==
ಮಹಾ ಇಳಕಲು ಭೂಪ್ರದೇಶ ಪ್ರಮುಖ ಜಲವಿಭಜನೆಯ ನೆಲ, ಒಳನಾಡ ಪ್ರಸ್ಥಭೂಮಿಯಲ್ಲಿ ಆರೆಂಜ್ ನದಿಯೂ ಅದರ ಕೂಡುನದಿಗಳೂ ಹರಿಯುತ್ತವೆ. ಆರೆಂಜ್ ನದಿ ಹರಿಯುವುದು ಪೂರ್ವದಿಂದ ಪಶ್ಚಿಮಕ್ಕೆ, ಅದು [[ಅಟ್ಲಾಂಟಿಕ್ ಮಹಾಸಾಗರ|ಅಟ್ಲಾಂಟಿಕ್ ಸಾಗರ]] ಸೇರುತ್ತದೆ. ಇಳಿಭೂಮಿಯ ಪ್ರದೇಶದಲ್ಲಿ ಅನೇಕ ನದಿಗಳು ಹುಟ್ಟಿ ಕ್ಯಾರೂ ಬಂಜರುಭೂಮಿಗೆ ಅಡ್ಡಲಾಗಿಯೂ ಸ್ತರಪ್ರದೇಶಗಳ ನಡುವೆಯೂ ಹರಿದು ಸಮುದ್ರಕ್ಕೆ ಬೀಳುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಆಲಿಫ್ಯಾಂಟ್ಸ್, ಕೈ, ಫಿಷ್, ಸಂಡೇ, ಗ್ಯಾಂಟಾಸ್, ಗ್ಯಾಂಕ್ ಮತ್ತು ಬ್ರೀಡ್, ಬೇಸಗೆಯಲ್ಲಿ ಈ ನದಿಗಳು ಸಾಕಷ್ಟು ನೀರಿಲ್ಲದೆ ಅನೇಕ ಮಡುವುಗಳಾಗಿ ಪರಿವರ್ತನೆಗೊಳ್ಳುತ್ತವೆ. ಕೇಪ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿ ನದಿಗಳು ಮರಳುಗಲ್ಲು ಮತ್ತು ಡಾಲರೈಟ್ ಶಿಲೆಗಳಿಂದ ಕೂಡಿದ ಭೂಮಿಯಲ್ಲಿ ಹರಿಯುತ್ತವೆ. ಮಳೆ ಕಡಿಮೆ ಇರುವಲ್ಲಿ ಸರೋವರಗಳು ಕಡಿಮೆ.
==ವಾಯುಗುಣ==
ಸಮುದ್ರಕ್ಕಿರುವ ದೂರ ಮತ್ತು ಪರ್ವತಗಳಿರುವ ಸ್ಥಳ-ಇವುಗಳಿಗೆ ಅನುಗುಣವಾಗಿ ಕೇಪ್ ಪ್ರಾಂತ್ಯದ ವಾಯುಗುಣದಲ್ಲಿ ವ್ಯತ್ಯಾಸ ಉಂಟು. ಕೇಪ್ ಟೌನಿನ ಸರಾಸರಿ ಮಳೆ 25.6". ಪರ್ವತ ಶ್ರೇಣಿಗಳ ನಡುವೆ ತೀರಾ ಪ್ರದೇಶಗಿಂತ ಕಡಿಮೆ ಮಳೆ. ಕ್ಯಾರೂ ಪ್ರದೇಶದಲ್ಲಿ ಕಾಣಬರುವುದು ಮರುಭೂಮಿಯ ವಾಯುಗುಣ. [[ಪೋರ್ಟ್ ಎಲಿಜಬೆತ್]]ನಲ್ಲಿ ಸರಾಸರಿ 22.23" ಮಳೆ. ಈಸ್ಟ್ ಲಂಡನ್ನಲ್ಲಿ 33.39". ನೈರುತ್ಯ ತೀರದ ಕೆಲವು ಭಾಗಗಳಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಳೆಯಾಗುತ್ತದೆ. ಒಳನಾಡು ಸಮುದ್ರಮಟ್ಟಕ್ಕೆ ಎತ್ತರವಾಗಿರುವುದರಿಂದ ಅಲ್ಲಿಯ ವಾಯುಗುಣ ಹಿತಕರ. ಬೆಟ್ಟಗಳ ಮೇಲೆ ಮಂಜು ಮುಸುಕುವುದು ಅಪರೂಪ.
==ಸಸ್ಯಗಳು==
ಸ್ತರ ಪರ್ವತಗಳು, ಆಲಿಪ್ಯಾಂಟ್ಸ್ ಮತ್ತು ಸಂಡೇ ನದಿ ಇರುವ ನೈರುತ್ಯ ಪ್ರದೇಶದಲ್ಲಿ ಕುರುಚಲು ಮತ್ತು [[ಪೊದೆ]]ಗಳು ಹೇರಳ. ಕುರುಚಲು ಗಿಡಗಳಲ್ಲಿ ಸುಮಾರು 262 ಬಗೆಗಳುಂಟು. [[ಸಿಲ್ವರ್ ಮರ|ಸಿಲ್ವರ್]], [[ಏರಿಕೇಷಿಯಾ]] ಬೆಳೆಯುತ್ತದೆ. [[ವಸಂತ (ಋತು)|ವಸಂತ ಕಾಲ]]ದಲ್ಲಿ ಪರ್ವತಗಳ ಇಳಿಮೋಡುಗಳು ನಾನಾ ಬಗೆಯ ಹೂವುಗಳಿಂದ ಕೂಡಿ ವರ್ಣರಂಜಿತವಾಗಿರುತ್ತವೆ. ನದಿ ಮತ್ತು ಪ್ಲೇ [[ಜೌಗು ಪ್ರದೇಶ]]ದಲ್ಲಿ ಪಾಲ್ಮಿಯಿಟ್ ಮತ್ತು ಪಿಗ್ಲಲಿ ಗಿಡಗಳು ಬೆಳೆಯುತ್ತವೆ. ಹಳದಿ ಮರ 130' ಎತ್ತರಕ್ಕೆ ಬೆಳೆಯುವುದುಂಟು. [[ಸ್ಟಿಂಕ್ವುಡ್]] ಮತ್ತು [[ಬ್ಲಾಕ್ ಐರನ್ ವುಡ್]] ಸಹ ಉತ್ತಮ ಚೌಬೀನೇ ಮರಗಳು. ಮಳೆಗಾಲದಲ್ಲಿ ಕ್ಯಾರೂ ಪ್ರದೇಶದಲ್ಲಿ ಗೆಡ್ಡೆಯ ಗಿಡಗಳು ಬೆಳೆದು ಹೂವುಗಳು ಅರಳುತ್ತವೆ; ತರುವಾಯ ಆ ಪ್ರದೇಶ ಮರುಭೂಮಿಯ ಸ್ವರೂಪ ತಾಳುತ್ತವೆ. ಕೇಪ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ [[ಹುಲ್ಲುಗಾವಲು]] ಹಾಗೂ ಅರಣ್ಯಗಳುಂಟು. ಮಹಾ ಇಳಿಭೂಮಿ ಮತ್ತು ತೀರಗಳ ನಡುವೆ ಸವನ್ನಾ ಹುಲ್ಲುಗಾವಲುಗಳಿವೆ.
==ಪ್ರಾಣಿಗಳು==
ಕೇಪ್ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪ್ರಾಣಿಗಳಿದ್ದರೂ ವಸಾಹತು ದಿನಗಳಲ್ಲಿದ್ದ ಪ್ರಾಣಿಗಳಲ್ಲಿ ಹಲವು ಈ ಭಾಗದಿಂದ ಹೊರಟು ಹೋಗಿವೆ. ಕ್ನಿಸ್ನ ಬಳಿ [[ಆನೆ]], [[ಕಾಡುಕೋಣ]], [[ಹೇಸರಗತ್ತೆ]] ವಿವಿಧ ಸಾರಗಳು ಮತ್ತು ಗ್ನು ಕೋಣ, [[ಜಿಂಕೆ]], [[ಚಿರತೆ]], [[ಕತ್ತೆಕಿರುಬ]], ಬಿಳಿನರಿ ವಿವಿಧ ಬಗೆಯ [[ಕಾಡು ಬೆಕ್ಕು|ಕಾಡುಬೆಕ್ಕು]]ಗಳು, [[ಮುಂಗುಸಿ]], ಬಬೂನ್, [[ನೀರುನಾಯಿ]] ಮೊದಲಾದ ಪ್ರಾಣಿಗಳುಂಟು. ವಿವಿಧ ಜಾತಿಯ [[ಹಾವು]]ಗಳು, [[ಮೊಸಳೆ]], [[ಆಮೆ]], ಹಲವು ಬಗೆಯ ಪಕ್ಷಿಗಳು ಇಲ್ಲಿ ಜೀವಿಸುತ್ತವೆ. ಕಡಲಲ್ಲಿ [[ಶಾರ್ಕ್ ಮೀನು|ಶಾರ್ಕ್]] ಹೆಚ್ಚು. ಸೀಲ್ಗಳು ಈಯುವ ಸಮಯದಲ್ಲಿ ತೀರವನ್ನು ಸಮೀಪಿಸುತ್ತವೆ.
==ಜನ,ಜೀವನ==
ಇದು ವಿವಿಧ ಜನಾಂಗಗಳಿರುವ ಪ್ರಾಂತ್ಯ. ಇಲ್ಲಿ ಆಂಗ್ಲರು, ಡಚ್ಚರು ಮೊದಲಾದ ಐರೋಪ್ಯ ಜನಾಂಗಗಳವರು ಆಫ್ರಿಕಾದ ಕರಿಯ ಜನರು [[ಏಷ್ಯಾ]]ದ ವಿವಿಧ ಜನಾಂಗಗಳವರು ಜೀವಿಸುತ್ತಾರೆ. 1960ರ ಜನಗಣತಿಯ ಪ್ರಕಾರ ಇಲ್ಲಿ 9,97,377 ಮಂದಿ ಐರೋಪ್ಯರು, 29,76,827 ಮಂದಿ ಮೂಲನಿವಾಸಿಗಳು, 13,14,392 ಮಂದಿ ಕರಿಯ ಬುಡಕಟ್ಟುಗಳಿಗೆ ಸೇರಿದ ಜನರು ಮತ್ತು 20,243 ಮಂದಿ ಏಷ್ಯಾ ದೇಶಗಳವರು ಇದ್ದರು. ಆಂಗ್ಲರು ಮುಖ್ಯವಾಗಿ ನಗರವಾಸಿಗಳು, ವಿವಿಧ ಐರೋಪ್ಯ ಜನಾಂಗಗಳವರು ವ್ಯವಸಾಯ ಭೂಮಿ ಮತ್ತು ಕೈಗಾರಿಕೆ ಕೇಂದ್ರಗಳಲ್ಲಿ ವಾಸಿಸುತ್ತಾರೆ. ಆಯಾ ಬುಡಕಟ್ಟುಗಳ ಜನ ತಂತಮ್ಮ ಭಾಷೆಗಳನ್ನು ಉಳಿಸಿಕೊಂಡಿರುವುದೇ ಈ ಪ್ರಾಂತ್ಯದ ವೈಶಿಷ್ಟ್ಯ. [[ವ್ಯವಸಾಯ]], [[ಕುರಿಗಳ ಸಾಕಣೆ|ಕುರಿಸಾಕಣೆ]], [[ದ್ರಾಕ್ಷಿ]] ಬೆಳೆ, ಗಣಿಗೆಲಸ, [[ಮೀನುಗಾರಿಕೆ]] ಮೊದಲಾದವು ಜನರ ಮುಖ್ಯ ಕಸಬುಗಳು.ಈಗಿನ ಇಲ್ಲಿಯ ಜನಸಂಖ್ಯೆ (೧೯೯೧) 61,25,335<ref name=RSAdist>{{cite web|title=Census > 1991 > RSA > Variable Description > Person file > District code|url=http://interactive.statssa.gov.za:8282/webview/|publisher=Statistics South Africa – Nesstar WebView|access-date=18 August 2013|archive-url=https://web.archive.org/web/20160619202856/http://interactive.statssa.gov.za:8282/webview/|archive-date=19 June 2016|url-status=dead|df=dmy-all}}</ref>
==ಧರ್ಮ, ಶಿಕ್ಷಣ==
ಕ್ರೈಸ್ತರಲ್ಲಿ ಡಚ್ಚರ ಧರ್ಮ ಪಂಥವನ್ನು ಅನುಸರಿಸುವವರೇ ಹೆಚ್ಚು ಮಂದಿ. ಅವರು ಸೀನಡ್ಗಳನ್ನು (ಧರ್ಮಾಲೋಚನಾ ಸಭೆಗಳು) ರಚಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಜೀವನದಲ್ಲಿ ಈ ಸಭೆಗಳು ಮಾರ್ಗದರ್ಶನ ನೀಡುತ್ತವೆ. [[ಆಂಗ್ಲಿಕನ್ ಮೆಥಾಡಿಸ್ಟ್]] ಮತ್ತು [[ರೋಮನ್ ಕ್ಯಾಥೋಲಿಕ್]] ಧರ್ಮಗಳು ಪ್ರಚಾರದಲ್ಲಿವೆ. [[ಹಿಂದೂ ಧರ್ಮ]] ಮತ್ತು [[ಇಸ್ಲಾಂ ಧರ್ಮ|ಇಸ್ಲಾಂ]] ಸಹ ಆಚರಣೆಯಲ್ಲಿವೆ.
==ಶಿಕ್ಷಣ==
ವಿಶ್ವವಿದ್ಯಾಲಯಕ್ಕಿಂತ ಕೆಳಹಂತದ ಶಿಕ್ಷಣ ಪ್ರಾಂತೀಯ. ಬಿಳಿಯ ಜನರ ಮಕ್ಕಳ ಶಿಕ್ಷಣ ಶಾಲಾ ಮಂಡಳಿಗಳ ಆಡಳಿತಕ್ಕೆ ಒಳಪಟ್ಟಿದೆ. ಇತರ ಮಕ್ಕಳ ಶಿಕ್ಷಣ, ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿತವಾದದ್ದು. ಶಿಕ್ಷಣದಲ್ಲಿ ಬಿಳಿಯರು ಮತ್ತು ಕರಿಯರು ಎಂಬ ತಾರತಮ್ಯವಿದೆ. ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಶಿಕ್ಷಣದ ಮಟ್ಟ, ಅದಕ್ಕಾಗಿ ಮಾಡುವ ವೆಚ್ಚ-ಎಲ್ಲಾ ವಿಚಾರಗಳಲ್ಲೂ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ವರ್ಣೀಯರ ಹಿತವನ್ನು ದುರ್ಲಕ್ಷಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಸುಧಾರಣೆಯಾಗಿದೆ.
==ಕೃಷಿ==
ಕೇಪ್ ಪ್ರಾಂತ್ಯದ ಬಹುಭಾಗ [[ಬಂಜರು ಭೂಮಿ]]. ಕ್ಯಾರೂ ಮತ್ತು ಸ್ತರ ಪರ್ವತಗಳ ಕಣಿವೆಗಳಲ್ಲಿ ಕೃಷಿ [[ನೀರಾವರಿ]]ಯನ್ನು ಅವಲಂಬಿಸಿದೆ. ಪೂರ್ವಜಿಲ್ಲೆಗಳಲ್ಲಿ [[ಮೆಕ್ಕೆ ಜೋಳ]], [[ಗೋಧಿ]], [[ಓಟ್ಸ್]] ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ದ್ರಾಕ್ಷಿ ಬೆಳೆ ಹೆಚ್ಚು. ದ್ರಾಕ್ಷಾರಸ ತಯಾರಿಕೆ ಕೈಗಾರಿಕೆಯ ಅಭಿವೃದ್ಧಿ ಹೊಂದಿದೆ. [[ಹೊಗೆಸೊಪ್ಪು]] ಬೆಳೆಯೂ ಹೆಚ್ಚು. ತುಪ್ಪಟಕ್ಕಾಗಿ [[ಕುರಿ]] ಸಾಕುತ್ತಾರೆ. [[ಉಷ್ಟ್ರ ಪಕ್ಷಿ]]ಗಳನ್ನು ಅವುಗಳ ಬೆಲೆ ಬಾಳುವ ಗರಿಗಳಿಗಾಗಿ ಸಾಕುತ್ತಾರೆ. [[ಮೀನು]]ಗಳನ್ನು ಡಬ್ಬಗಳಲ್ಲಿ ಶೇಖರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ.
==ಖನಿಜ ಸಂಪತ್ತು==
ಕೇಪ್ ಪ್ರಾಂತ್ಯದ ಬಹುಮುಖ್ಯ ಖನಿಜ ಸಂಪತ್ತು [[ವಜ್ರ]]. ಕಿಂಬರ್ಲಿಯ ಗಣಿಗಳಲ್ಲಿ ಅಮೂಲ್ಯ ವಜ್ರಗಳು ದೊರಕುತ್ತವೆ. ಅದರ ಉತ್ಪನ್ನ ಈಗ ಏರಿಳಿತಗಳಿಗೆ ಒಳಗಾಗಿದೆ. ವಜ್ರ ಉತ್ಪನ್ನ ಸಂಘದ ಸದಸ್ಯತ್ವ ಪಡೆದ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಮಾರುಕಟ್ಟೆಗೆ ಕಳುಹಿಸಬೇಕಾದ ವಜ್ರದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಕೇಪ್ ಪ್ರಾಂತ್ಯದಲ್ಲಿ [[ತಾಮ್ರ]]ದ ಗಣಿಗಳೂ ಉಂಟು.
==ವ್ಯಾಪಾರ==
ಕೇಪ್ ಪ್ರಾಂತ್ಯದಿಂದ ರಫ್ತಾಗುವ ಸರಕುಗಳು ವಜ್ರ, ಉಣ್ಣೆ, ಮೋಹೆರ್, ಆಡಿನ ಕೂದಲು, ಹಗುರ ಬಟ್ಟೆ, ಚರ್ಮ, ಹಣ್ಣುಗಳು ಮತ್ತು ದ್ರಾಕ್ಷಾರಸ. ಮುಖ್ಯ ಆಮದುಗಳು ಹತ್ತಿ ಜವಳಿ, ಆಹಾರ ಪದಾರ್ಥಗಳು, ಹಿೃಸ್ಕಿ, ಗಾಜಿನ ಪಾತ್ರೆ ಹಾಗೂ ಸಾಮಾನುಗಳು, ಯಂತ್ರೋಪಕರಣ, ಕಲ್ಲಿದ್ದಲು ಮತ್ತು ಚೌಬೀನೆ.
==ನಗರಗಳು==
ಕೇಪ್ ಪ್ರಾಂತ್ಯದ ಪ್ರಮುಖ ನಗರಗಳೆಲ್ಲ ಸಮುದ್ರ ತೀರಗಳಲ್ಲಿವೆ. ಇವುಗಳಲ್ಲಿ ಪ್ರಸಿದ್ಧವಾದವು [[ಕೇಪ್ ಟೌನ್|ಕೇಪ್ಟೌನ್]], [[ಪೋರ್ಟ ಎಲಿಜಬೆತ್]], [[ಈಸ್ಟ್ ಲಂಡನ್]], ಮೋಸೆಲ್ಬೇ, ಪೋರ್ಟ್ಸೆಂಟ್ ಜಾನ್ಸ್ಸ್, ಪೋರ್ಟ್ ನೊಲ್ಲೊತ್, ಕಿಂಬರ್ಲಿ ಮುಖ್ಯ ಒಳನಾಡ ಕೇಂದ್ರ. ಕೇಪ್ಟೌನ್ ದಕ್ಷಿಣ ಆಫ್ರಿಕಾ ಗಣರಾಜ್ಯದ ಪಾರ್ಲಿಮೆಂಟ್ ಅಧಿವೇಶನ ಸೇರುವ ಸ್ಥಳ, ಪ್ರಸಿದ್ಧ [[ರೇವು]] ಮತ್ತು ವಿಮಾನ ನಿಲ್ದಾಣ. ರೈಲ್ವೆ ಮತ್ತು ಮೋಟಾರು ಇವು ಕೇಪ್ ಪ್ರಾಂತ್ಯದ ಪ್ರಧಾನ ಸಂಚಾರ ಸಾಧನಗಳು. ಇಲ್ಲಿಯ ಮುಖ್ಯ ಬಂದರು ಸ್ಥಳಗಳಿಂದ ಒಳನಾಡಿನ ಮೂಲಕ ಇತರ ರಾಜ್ಯಗಳಿಗೂ ಸಂಚಾರ ಸಂಪರ್ಕವಿದೆ. ಕೇಪ್ ಟೌನ್ನಿಂದ ಕಿಂಬರ್ಲಿ, ಜೋಹಾನಿಸ್ ಬರ್ಗ್ ಮತ್ತು ಪ್ರಿಟೋರಿಯಾ ಪಟ್ಟಣಗಳಿಗೆ ರೈಲ್ವೆ ಮತ್ತು ರಸ್ತೆಗಳುಂಟು. ಪೋರ್ಟ್ ಎಲಿಜಬೆತ್ನಿಂದಲೂ ಈಸ್ಟ್ ಲಂಡನ್ನಿನಿಂದಲೂ ಒಳನಾಡಿಗೆ ರೈಲು ಮಾರ್ಗವುಂಟು.
==ಇತಿಹಾಸ==
[[ಬಾರ್ತೊಲೋಮ್ಯು ಡೀಯಷ್]] 448ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ [[ಗುಡ್ಹೋಪ್ ಭೂಶಿರ]]ವನ್ನು ಕಂಡುಹಿಡಿದ. 1652ರಿಂದ ಜಾನ್ವಾರ್ನ್ ರೈಬೀಕನ ನಾಯಕತ್ವದಲ್ಲಿ ಈಗಿನ ಕೇಪ್ ನಗರ ಪ್ರದೇಶದಲ್ಲಿ ಡಚ್ಚರು ನೆಲೆಸತೊಡಗಿದರು. ಪ್ರಾಚ್ಯ ದೇಶಗಳೊಂದಿಗೆ [[ಸ್ಪೇನ್]], [[ಪೋರ್ಚುಗಲ್|ಪೋರ್ಚುಗಲ್]]ಗಳ ವ್ಯಾಪಾರ ಸಂಪರ್ಕ ಕ್ಷೀಣಿಸುತ್ತಿದ್ದುದರ ಫಲವಾಗಿ ಡಚ್ಚರು ಆ ದೇಶಗಳೊಂದಿಗೆ ತಮ್ಮ ವ್ಯಾಪರವನ್ನು ಬೆಳೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕಾಗಿ ಪ್ರಾಚ್ಯ ದೇಶಗಳಿಗೆ ಹೋಗುವ ಡಚ್ ಹಡಗುಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಸಾಹತು ಏರ್ಪಟ್ಟಿತು.
1657ರಲ್ಲಿ ನಡೆದ ಎರಡು ಮುಖ್ಯ ಘಟನೆಗಳು ಕೇಪ್ ಪ್ರಾಂತ್ಯದ ಪರಿಸ್ಥಿತಿಯನ್ನು ಬದಲಾಯಿಸಿದುವು; ಒಂಬತ್ತು ಮಂದಿ ಕಂಪನಿ ನೌಕರರು ಕೆಲಸದಿಂದ ಬಿಡುಗಡೆಯಾಗಿ ಕಂಪನಿ ಕೊಟ್ಟ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡು ಸ್ವತಂತ್ರ ನಾಗರಿಕರಾಗಿ ನೆಲಸಿದರು. ಅದೇ ವರ್ಷ [[ಜಾವಾ (ದ್ವೀಪ)|ಜಾವ]] ಮತ್ತು [[ಮಡಗಾಸ್ಕರ್]] ದ್ವೀಪಗಳಿಂದ ಮೊದಲ ತಂಡದ ಕರಿಯ ಜನರನ್ನು ದಾಸ್ಯಕ್ಕಾಗಿ ಕಂಪನಿ ಬರಮಾಡಿಕೊಂಡಿತು. ಹೀಗೆ ಕೇಪ್ ಟೌನ್ ಸ್ಥಾಪಿತವಾದ ಏಳು ವರ್ಷಗಳಲ್ಲಿ ಡಚ್ಚರು ಒಳನಾಡನ್ನು ಪ್ರವೇಶಿಸಿ ಗ್ರೊಯ್ನ್ ವೆಲ್ಟ್, ಹಾಲೆಂಡ್ಷ್ಟ್ವಿನ್ ಮುಂತಾದ ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸಿದರು. ಬೋಯರ್ ಜನರ ಮೂಲಪುರುಷರಾದ ಈ ರೈತರು ಪೂರ್ವದಲ್ಲಿ 100 ಮೈಲಿಗಳವರೆಗೆ ಪ್ರವೇಶಿಸಿ ಫಿಷ್ ನದಿಯ ಸುತ್ತಮುತ್ತ ನೆಲಸಿದರು. ಅವರು ಅಲ್ಲಿ ಬಂಟು ಜನರನ್ನೂ ಉತ್ತರದಲ್ಲಿ ಬುಷ್ಮನ್ ಆದಿವಾಸಿಗಳನ್ನೂ ಎದುರಿಸಬೇಕಾಯಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದದ ಬೋಯರ್ ರೈತರಿಗೆ ಕೇಪ್ ಪ್ರಾಂತ್ಯದಲ್ಲಿದ್ದ ಡಚ್ ಅಧಿಕಾರಿಗಳಿಂದ ಸಹಾಯ ದೊರಕುತ್ತಿರಲಿಲ್ಲ. [[ಆದಿವಾಸಿಗಳು|ಆದಿವಾಸಿ]]ಗಳು ಅವರ ದನಕರುಗಳನ್ನು ಅಪಹರಿಸುತ್ತಿದ್ದುದರಿಂದ ಬೋಯರ್ ಜನ ಅವರನ್ನು ಕೊಲ್ಲುತ್ತಿದ್ದರು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು.
17ನೆಯ ಶತಮಾನದ ಕೊನೆಯ ಹೊತ್ತಿಗೆ ಡಚ್ ಕಂಪನಿ ಕೇಪ್ ಪ್ರಾಂತ್ಯದಲ್ಲಿ [[ವಸಾಹತು]] ಸ್ಥಾಪಿಸಲು ತೀರ್ಮಾನಿಸಿತು. 1679ರಲ್ಲಿ ಬಂದ ಸೈಮನ್ ವಾನ್ ಡೆರ್ಸ್ಟೆಲ್ನ ನಾಯಕತ್ವದಲ್ಲಿ ಡಚ್ ವಲಸೆಗಾರರೂ 1688ರಲ್ಲಿ ಫ್ರಾನ್ಸ್ ದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದ 200 ಮಂದಿ ಹ್ಯೂಜನಾಟರೂ ಇಲ್ಲಿ ದ್ರಾಕ್ಷಿ ಬೆಳೆಯನ್ನು ಆರಂಭಿಸಿದರು. 1708ರ ಹೊತ್ತಿಗೆ ಕೇಪ್ ಪ್ರಾಂತ್ಯದಲ್ಲಿ ಡಚ್ ನಾಗರಿಕರೂ ಗುಲಾಮರೂ ಇದ್ದರು ; ಅವರ ಸಂಖ್ಯೆ ಕ್ರಮೇಣ ಏರಿತು. 1714ರಲ್ಲಿ ಬೋಯರ್ ರೈತರು ಬಲು ಸುಲಭ ಬೆಲೆಗೆ 6,000 ಎಕರೆಗಳಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು; ಭೂಮಿಯ ಫಲವತ್ತು ಕಡಿಮೆಯಾದಾಗ ತಮ್ಮ ಭೂಮಿಯನ್ನು ಮಾರಿ ಫಲವತ್ತಾದ ಜಮೀನುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. 1794ರಲ್ಲಿ ಫ್ರೆಂಚ್ ಕ್ರಾಂತಿ ಪಡೆಗಳು [[ಹಾಲೆಂಡ್ (Holland)|ಹಾಲೆಂಡಿ]]ನ ಮೇಲೆ ಯುದ್ಧ ಘೋಷಿಸಿದಾಗ ಡಚ್ ದೊರೆ ವಿಲಿಯಂ ಆಫ್ ಆರೆಂಜ್ [[ಇಂಗ್ಲೆಂಡ್|ಇಂಗ್ಲೆಂಡಿಗೆ]] ಓಡಿದ. ಈ ಸಂಧಿಯನ್ನು ಸಾಧಿಸಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಡಚ್ ದೊರೆಯಿಂದ ಸನ್ನದು ಪಡೆದು 1795ರಲ್ಲಿ ಕೇಪ್ ಟೌನ್ ನಗರವನ್ನು ಆಕ್ರಮಿಸಿಕೊಂಡರು. 7 ವರ್ಷಗಳ ಕಾಲ ಬ್ರಿಟಿಷರು ಆ ನಗರದ ಆಡಳಿತ ವಹಿಸಿದ್ದು, 1803ರಲ್ಲಿ ಫ್ರೆಂಚರೊಂದಿಗೆ ಯುದ್ಧ ಪ್ರಾರಂಭವಾದ ಕಾರಣ ತಮ್ಮ ದೇಶಕ್ಕೆ ಹಿಂದಿರುಗಿದರೂ ಕೊನೆಗೆ 1814ರಲ್ಲಿ ಆದ ಒಪ್ಪಂದದ ಮೇರೆಗೆ ಕೇಪ್ ಟೌನ್ ಬ್ರಿಟಿಷರಿಗೆ ಸೇರಿತು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಆಡಳಿತ ಪದ್ಧತಿಯನ್ನು ತಂದು ಸಂಚಾರ [[ನ್ಯಾಯಾಲಯ]]ಗಳನ್ನು ಸ್ಥಾಪಿಸಿದರು. ಲಂಡನ್ ಮಿಷನ್ ಸೊಸೈಟಿಯ ಪಾದ್ರಿಗಳು [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ದ ಪ್ರಚಾರಕ್ಕೆ ಬಂದರು. 1834ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದರು. ಭೂಮಿಯನ್ನು ಹರಾಜು ಮೂಲಕ ವಿಲೇ ಮಾಡುವ ಪದ್ಧತಿಯನ್ನು ತಂದರು. ಅವರ ಈ ಎಲ್ಲ ಕ್ರಮಗಳೂ ಬೋಯರರಿಗೆ ಅಡ್ಡಿಗಳಾಗಿದ್ದವು. ಅತೃಪ್ತರಾದ ಬೋಯರರು 1834ರ ಅನಂತರ ತಂಡತಂಡಗಳಲ್ಲಿ ಒಳನಾಡಿಗೆ ವಲಸೆ ಹೋಗಲಾರಂಭಿಸಿದರು. ಬೋಯರರ ಈ ಸಂಚಾರವನ್ನು ದಕ್ಷಿಣ ಆಫ್ರಿಕದ ಇತಿಹಾಸದಲ್ಲಿ ಮಹಾವಲಸೆ ಎಂದು ಕರೆದಿದೆ. ಟೇಬಲ್ ಕೊಲ್ಲಿಯಿಂದ ಹೀಗೆ ಸಾಗಿದ ಬೋಯರ್ ಜನ ಮೂರು ತಂಡಗಳಾಗಿ ವ್ಯವಸ್ಥೆಗೊಂಡು ವಿವಿಧ ಪ್ರದೇಶಗಳಲ್ಲಿ ನೆಲೆಸಲು ಯತ್ನಿಸಿದರು. ಅಲ್ಲಿದ್ದ ಜನರೊಂದಿಗೆ ಘರ್ಷಣೆಗಳು ಸಂಭವಿಸಿದುವು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷ್ ಕಾರ್ಯನೀತಿಯಿಂದ ಬೋಯರ್ ಯುದ್ಧ ಪ್ರಾಪ್ತವಾಯಿತು. ಬೋಯರ್ ಜನರಿಗೂ ಬ್ರಿಟಿಷರಿಗೂ ಹೊಸ ಚಿನ್ನ ಮತ್ತು ವಜ್ರದ ಗಣಿಗಳ ಬಗ್ಗೆ ವೈಷಮ್ಯ ಹೆಚ್ಚುತ್ತಿದ್ದ ವೇಳೆಯಲ್ಲಿ [[ಜರ್ಮನಿ|ಜರ್ಮನರು]] ದಕ್ಷಿಣ ಆಫ್ರಿಕಕ್ಕೆ ಬಂದು ಉತ್ತರದ ಮಾರ್ಗಗಳನ್ನು ತಡೆಗಟ್ಟಿದರು ಹಾಗೂ [[ಭಾರತ]] ಮತ್ತು ಕೇಪ್ ನಡುವಣ ಬ್ರಿಟಿಷರ ಸಮುದ್ರಮಾರ್ಗಕ್ಕೆ ಅಡಚಣೆಯನ್ನುಂಟು ಮಾಡಿದರು. 1884ರಲ್ಲಿ ಅವರು ಲುಡ್ರಿಡ್ಜ್ ಕೊಲ್ಲಿಯನ್ನು ಆಕ್ರಮಿಸಿಕೊಂಡು, ನೈಋತ್ಯ ಆಫ್ರಿಕವನ್ನು ತಮ್ಮ ಪೋಷಿತ ಸಂಸ್ಥಾನವನ್ನಾಗಿ ಮಾಡಿಕೊಂಡರು. ಟ್ರಾನ್ಸ್ವಾಲಿನ ಡಚ್ (ಬೋಯರ್) ಪ್ರೆಸಿಡೆಂಟ್ ಪಾಲ್ ಕ್ರೂಜರ್ ಜರ್ಮನರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದುದು ಜರ್ಮನರ ಆಕಾಂಕ್ಷೆಗಳಿಗೆ ಅನುಕೂಲವಾಗಿಯೂ ಬ್ರಿಟಿಷರ ಕಾರ್ಯನೀತಿಗೆ ವಿರುದ್ಧವಾಗಿಯೂ ಇತ್ತು. 1890ರಿಂದ 1896ರ ವರೆಗೆ ಕೇಪ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸಿಸಿಲ್ ಜಾನ್ ರೋಡ್ಸ್, ಬ್ರಿಟಿಷರು ಆಫ್ರಿಕದಲ್ಲಿ ವ್ಯಾಪಿಸುವುದಕ್ಕೆ ಬೆಂಬಲವಿತ್ತ. ಅವನ ಪ್ರಯತ್ನಗಳಿಂದ ಈಗಿನ ರೊಡೀಷಿಯ ಮೊದಲಾದ ಪ್ರಾಂತ್ಯಗಳು ಬ್ರಿಟಿಷರ ಅಧೀನವಾಗಿ, ಪಾಲ್ ಕ್ರೂಜರನ ಟ್ರಾನ್ಸ್ವಾಲಿಗೂ ಜರ್ಮನರು ವಶಪಡಿಸಿಕೊಂಡಿದ್ದ ಪ್ರದೇಶಗಳಿಗೂ ನಡುವೆ ಸಂಪರ್ಕ ಕಡಿದುಹೋಯಿತು. ಗೆದ್ದುಕೊಂಡ ಹೊಸ ರಾಜ್ಯಗಳ ಬಗ್ಗೆ ರೋಡ್ಸ್ ಬ್ರಿಟಿಷ್ ದೊರೆಯಿಂದ ಸನ್ನದನ್ನು ಪಡೆದುಕೊಂಡ. 1895ರಲ್ಲಿ ಪರಕೀಯರು (ಬ್ರಿಟಿಷರು) ಅಧಿಕ ಸಂಖ್ಯೆಯಲ್ಲಿ ಟ್ರಾನ್ಸ್ವಾಲನ್ನು ಪ್ರವೇಶಿಸಿದರು. ಅವರ ಸಂಖ್ಯೆ ಬೋಯರ್ ಜನರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಇಷ್ಟಾದರೂ ಪಾಲ್ ಕ್ರೂಜರ್ ಪರಕೀಯರಿಗೆ ಟ್ರಾನ್ಸ್ವಾಲಿನಲ್ಲಿ ಮತದಾನದ ಹಕ್ಕನ್ನು ಕೊಡಲಿಲ್ಲ. 1892ರಲ್ಲಿ ಅವನು ನ್ಯಾಷನಲ್ ಯೂನಿಯನ್ ಮೂಲಕ ಬ್ರಿಟಿಷರು ಒಪ್ಪಿಸಿದ ಬೇಡಿಕೆಗಳನ್ನು ನಿರಾಕರಿಸಲು ಕೇಪ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರ ಟ್ರಾನ್ಸ್ವಾಲನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತು. ರೋಡ್ಸನ ನೆರವಿನಿಂದ ಕೇಪ್ ಸರ್ಕಾರ ಆಯುಧಗಳನ್ನು ರಹಸ್ಯವಾಗಿ ಟ್ರಾನ್ಸ್ವಾಲಿಗೆ ಸಾಗಿಸಿತು. ಈ ಸಂಚು 1895ರಲ್ಲಿ ವಿಷಮಘಟ್ಟ ಮುಟ್ಟಿ ಜೊಹಾನಿಸ್ಬರ್ಗ್ನಲ್ಲಿ ದಂಗೆ ಎದ್ದಿತು. ಸಿಸಿಲ್ ರೋಡ್ಸ್ ಕಳುಹಿಸಿದ ಸೈನ್ಯ ಮುನ್ನುಗ್ಗಿತು. ಆದರೆ ಈ ದಾಳಿ ವಿಫಲಗೊಂಡು ಬ್ರಿಟಿಷರು ಸೋತರು. ಬೋಯರ್ ಜನ ತಮ್ಮ ಸೈನ್ಯವನ್ನು ಬಲಗೊಳಿಸಿಕೊಂಡರು. ಕೇಪ್ ಪ್ರಾಂತ್ಯದ ರಾಜಕೀಯದಿಂದ ಟ್ರಾನ್ಸ್ವಾಲ್ ಬಿಕ್ಕಟ್ಟಿಗೆ ಒಳಗಾಯಿತು. ಕೇಪ್ ಪ್ರಾಂತ್ಯದ ಬ್ರಿಟಿಷ್ ಹೈ ಕಮಿಷನರ್ ಸರ್ ಆಲ್ಫ್ರೆಡ್ ಮಿಲ್ನರ್, ಬೋಯರ್ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಮಿಲ್ನರ್ ಮತ್ತು ಕ್ರೂಜರರ ನಡುವಣ ಮಾತುಕತೆಗಳು ವಿಫಲಗೊಂಡವು. ಸೆಪ್ಟೆಂಬರ್ 1899ರಲ್ಲಿ ಕ್ರೂಜರ್ ಸೈನ್ಯಗಳನ್ನು ಜಮಾಯಿಸಿದ. ಬ್ರಿಟಿಷರ ಮತದಾನದ ಹಕ್ಕು ಟ್ರಾನ್ಸ್ವಾಲ್ ಸರ್ಕಾರಕ್ಕೆ ಸೇರಿದ್ದೆಂದೂ, ಇತ್ತೀಚೆಗೆ ಬಂದ ಬ್ರಿಟಿಷ್ ಸೈನ್ಯವನ್ನು ಟ್ರಾನ್ಸ್ವಾಲಿನಿಂದ ವಾಪಸು ಕರೆಸಿಕೊಳ್ಳಬೇಕೆಂದೂ, ಕ್ರೂಜರ್ ಮಿಲ್ಲರನಿಗೆ ಸೂಚನೆ ಕೊಟ್ಟ. ಬ್ರಿಟಿಷರು ಈ ಸೂಚನೆಯನ್ನು ನಿರಾಕರಿಸಲು ಬೋಯರ್ ಸೈನ್ಯ ಟ್ರಾನ್ಸ್ವಾಲಿನಿಂದ ಹೊರಟು ಕೇಪ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು.
ಬೋಯರ್ ಸೈನ್ಯದ ನಾಯಕರಾದ ಜನರಲ್ ಪಿಯಟ್ ಮತು ಪಿಯಟ್ ಕ್ರೋಜೆ ಇವರು ನೇಟಾಲಿನ ಲೇಡಿಸ್ಮಿತ್ ದಾಳಿ, ಕಿಂಬರ್ಲಿ ದಾಳಿ ಮತು ಕೇಪ್ ಅಂಚಿನ ಮಫೆಕಿಂಗ್ ಪಟ್ಟಣದ ದಾಳಿಗಳಲ್ಲಿ ಸೋತರು. ಬ್ರಿಟಿಷ್ ಸೈನ್ಯದ ಬುಲ್ಲರ್ ಮತ್ತು ಜನರಲ್ ವಿಲಿಯಂ ಗಟಕ್ರೆ ಸಹ ಬೋಯರರನ್ನು ಎದುರಿಸಲಾರದೆ ಹಿಮ್ಮೆಟ್ಟಿದರು. ಬ್ರಿಟಿಷ್ ಸೋಲುಗಳನ್ನು ತಿದ್ದಲು ಬ್ರಿಟಿಷರು ಫೀಲ್ಡ್ ಮಾರ್ಷಲ್ ಲಾರ್ಡ್ ರಾಬಟ್ರ್ಸನನ್ನು ಕಳುಹಿಸಿದರು. ರಾಬಟ್ರ್ಸ್ 1900ರಲ್ಲಿ ಕಿಂಬರ್ಲಿ ಪಟ್ಟಣವನ್ನು ಆಕ್ರಮಿಸಿಕೊಂಡ. ಬೋಯರ್ ನಾಯಕ ಜನರಲ್ ಕ್ರೋಂಜೆ ತನ್ನ 4,000 ಸೈನಿಕರೊಡನೆ ಪಾರ್ಡೆಬರ್ಗ್ ಬಳಿ ಸೆರೆಯಾದ. ಮಾರ್ಚ್ 13ರಲ್ಲಿ ರಾಬಟ್ರ್ಸ್ ಆರೆಂಜ್ ಫ್ರೀ ಸ್ಟೇಟಿನ ರಾಜಧಾನಿ ಬ್ಲೋಯಂಪಾನ್ಟೇನ್ ನಗರವನ್ನು ಹಿಡಿದ. ತರುವಾಯ ಲೇಡಿಸ್ಮಿತ್ ನಗರ ವಶವಾಗಿ ಬೋಯರ್ ಜನ ನೇಟಾಲ್ ಪ್ರಾಂತ್ಯವನ್ನು ಬಿಟ್ಟು ಹೊರಟರು. ಜೋಹಾನಿಸ್ಬರ್ಗ್ ಮತ್ತು ಟ್ರಾನ್ಸ್ವಾಲಿನ ರಾಜಧಾನಿ [[ಪ್ರೆಟೋರಿಯ]] ಸಹ ರಾಬಟ್ರ್ಸ್ನ ವಶವಾದುವು, 1900ರ ಸೆಪ್ಟೆಂಬರ್ ತಿಂಗಳಲ್ಲಿ ಟ್ರಾನ್ಸ್ವಾಲ್ ರಾಜ್ಯವನ್ನು ಬ್ರಿಟಿಷರು ಪೂರ್ಣವಾಗಿ ಆಕ್ರಮಿಸಿಕೊಂಡರು. ಪಾಲ್ ಕ್ರೂಜರ ವೃದ್ಧಾಪ್ಯದಿಂದ ಕಾಯಿಲೆಗೆ ತುತ್ತಾಗಿ ಪೋರ್ಚುಗೀಸ್ ಪೂರ್ವ ಆಫ್ರಿಕ ಗಡಿಯನ್ನು ಪ್ರವೇಶಿಸಿ ಅಲ್ಲಿಂದ ಡಚ್ ಹಡಗೊಂದರಲ್ಲಿ ಯೂರೋಪಿಗೆ ಹಿಂದಿರುಗಿದ. ತರುವಾಯ 18 ತಿಂಗಳ ಕಾಲ ಸಣ್ಣಪುಟ್ಟ ಘರ್ಷಣೆಗಳು ನಡೆದು ಮೇ 31, 1902ರ ವೆರೀಂಜಿಂಗ್ ಕೌಲಿನಿಂದ ಕೇಪ್ ಪ್ರಾಂತ್ಯ ಹೂಡಿದ ಬೋಯರ್ ಯುದ್ಧ ಕೊನೆಗೊಂಡಿತು. ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್ಗಳೆರಡೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟುವು.
ಬೋಯರ್ ಯುದ್ಧವನ್ನು ಇಂಗ್ಲೆಂಡಿನ ಲಿಬರಲ್ ಪಕ್ಷ ಪ್ರಾರಂಭದಿಂದಲೂ ಪ್ರತಿಭಟಿಸಿತ್ತು. ಈ ಪಕ್ಷದ ಆಡಳಿತದಲ್ಲಿ ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್-ಇವುಗಳೆರಡಕ್ಕೂ ಭಾಗಶ: ಸ್ವಯಮಾಡಳಿತವನ್ನು ಕೊಡಲಾಯಿತು. ತರುವಾಯ ದಕ್ಷಿಣ ಆಫ್ರಿಕದ ರಾಷ್ಟ್ರೀಯ ಸಭೆ ಆಕ್ಟ್ ಆಫ್ ಯೂನಿಯನ್ ರಚಿಸಿತು, ಆ ಮೇರೆಗೆ 1910ರಲ್ಲಿ ಬ್ರಿಟಿಷರ ಕೇಪ್ ಪ್ರಾಂತ್ಯ ಮತ್ತು ನೇಟಾಲ್ ಹಾಗೂ ಬೋಯರ್ ಗಣರಾಜ್ಯಗಳಾದ ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್ವಾಲ್-ಇವು ದಕ್ಷಿಣ ಆಫ್ರಿಕ ಒಕ್ಕೂಟ ರಾಜ್ಯಗಳಾಗಿ ವ್ಯವಸ್ಥೆಗೊಂಡುವು. 1910ರಿಂದ ಕೇಪ್ ಪ್ರಾಂತ್ಯದ ಇತಿಹಾಸ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ವಿಲೀನಗೊಂಡಿತು.
==ಬಾಹ್ಯ ಸಂಪರ್ಕಗಳು==
*[https://web.archive.org/web/20060108135801/http://uk.holidaysguide.yahoo.com/p-travelguide-45871-cape_town_history-i A history of the Cape Province]
*[http://www.national.archives.gov.za/sources1.htm Archives kept at Cape Town] {{Webarchive|url=https://web.archive.org/web/20210422195815/http://www.national.archives.gov.za/sources1.htm |date=22 April 2021 }}
* {{Cite EB1911|wstitle= Cape Colony | volume= 5 |last1= Cana |first1= Frank Richardson |author1-link= |last2= Gibson |first2= Walcot |author2-link= Walcot Gibson |last3= Hillier |first3= Alfred Peter |author3-link= Alfred Peter Hillier | pages = 225–248 |short= 1}}
* {{cite EB1922 |wstitle= Cape Province |volume=30 | pages = 563–564 |first=Frank Richardson |last=Cana |short=1}}
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಪ್ರಾಂತ್ಯ}}
qvqdbk6hep85j0pkgtwhv5vwcg8jzor
1371664
1371663
2026-04-18T19:04:26Z
VASANTH S.N.
728
ಪರಿಷ್ಕರಣೆ
1371664
wikitext
text/x-wiki
{{Infobox former subdivision
| native_name = {{native name|af|Provinsie Kaap die Goeie Hoop}}
| conventional_long_name = Province of the Cape of Good Hope
| common_name = Cape province
| subdivision = Province
| nation = South Africa
| p1 = Cape Colony
| flag_p1 = Flag of the Cape Colony (1876–1910).svg
| s1 = Western Cape
| flag_s1 =
| s2 = Eastern Cape
| flag_s2 =
| s3 = Northern Cape
| flag_s3 =
| s4 = North West (South African province){{!}}North West province
| flag_s4 =
| image_flag =
| image_coat = Coat of arms of the Cape Colony 1876-1994.svg
| symbol_type =
| motto =
| anthem =
| image_map = Locator map of Cape Province as of 1 March 1994.svg
| image_map_caption = The Cape Province as it was by 1994
| capital = Cape Town
| coordinates =
| legislature = [[Cape Provincial Council]]
| title_leader =
| leader1 =
| year_leader1 =
| leader2 =
| year_leader2 =
| leader3 =
| year_leader3 =
| title_deputy =
| deputy1 =
| year_deputy1 =
| deputy2 =
| year_deputy2 =
| era =
| date_start = 31 May
| year_start = 1910
| event_end =
| date_end = 27 April
| year_end = 1994
| stat_year1 = 1991
| stat_area1 =
| stat_pop1 = 6,125,335<ref name=RSAdist/>
}}
.'''ಕೇಪ್ ಪ್ರಾಂತ್ಯ''' [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ ಗಣರಾಜ್ಯ]]ದ ನಾಲ್ಕು ಪ್ರಾಂತ್ಯಗಳಲ್ಲಿ ಒಂದು ; ಅವುಗಳ ಪೈಕಿ ಅತ್ಯಂತ ದೊಡ್ಡದು, ವಿಸ್ತೀರ್ಣ ೨,೭೭,೦೦೦ ಚ.ಮೈ.
==ಭೌತ ಲಕ್ಷಣ==
ಕೇಪ್ ಪ್ರಾಂತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಮುದ್ರಮಟ್ಟಕ್ಕೆ ಸರಾಸರಿ 3,000' ಎತ್ತರದಲ್ಲಿರುವುದು ಮೊದಲನೆಯದು. ಇದು ದಕ್ಷಿಣ ಆಫ್ರಿಕದ [[ಪ್ರಸ್ಥಭೂಮಿ]]ಗೆ ಸೇರಿದೆ. ಆರೆಂಜ್ ನದಿಯ ಬಳಿ ಈ ಪ್ರದೇಶದ ಎತ್ತರ 2,000'; ಪೂರ್ವದಲ್ಲಿ 4,000'. ಈ ಪ್ರಸ್ಥಭೂಮಿಯ ಎಲ್ಲೆಯನ್ನು [[ಸಮುದ್ರ]] ತೀರಕ್ಕೆ ಸಮಾಂತರವಾಗಿ ಸಾಗುವ ಪರ್ವತಶ್ರೇಣಿಯ ಮಹಾ ಇಳಿಜಾರಿನಿಂದ ಗುರುತಿಸಬಹುದು. ಈ ಪರ್ವತಶ್ರೇಣಿಯನ್ನು ಡ್ರಾಕೆನ್ಸ್ಬರ್ಗ್, ಸ್ಟಾರಂಬರ್ಗ್ ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಲು ತೀಕ್ಷ್ಣವಾಗಿರುತ್ತದೆ. ಸಂಜೆಯ ವರ್ಣರಂಜಿತ ಆಕಾಶ ಮನಮೋಹಕ; ವೆಲ್ಡಿನ (ಹುಲ್ಲುಗಾವಲು) ಸುಂದರ ನಿಶೆಯ ನೋಟ ಮನ ತಣಿಸುವಂಥದು. ಪರ್ವತಗಳ ಇಳಿಜಾರುಗಳಿಗೂ ಸಮುದ್ರಕ್ಕೂ ನಡುವೆ ಇರುವುದು ಎರಡನೆಯ ವಿಭಾಗ. ಇದರಲ್ಲಿ ಹಲವಾರು ಉಪವಿಭಾಗಗಳುಂಟು. ಅವುಗಳಲ್ಲಿ ಮೊದಲನೆಯದು ಗ್ರೇಟ್ ಕ್ಯಾರೂ ಪ್ರದೇಶ. ಇದು ಬೆಂಗಾಡು. ಇದರ ಉತ್ತರಕ್ಕೆ ಪರ್ವತಗಳ ಇಳಿಭೂಮಿಯೂ ದಕ್ಷಿಣಕ್ಕೆ ಬೆಟ್ಟದ ಸ್ತರಗಳೂ ಇವೆ. ಇದರ ಎತ್ತರ ಸಮುದ್ರಮಟ್ಟದಿಂದ 1,000'-4,000'; ಇಲ್ಲಿಯ ಭೂಪದರಗಳು ಬಲವಾದ ಮರಳುಗಲ್ಲುಗಳಿಂದ ಕೂಡಿವೆ; ಈ ಪ್ರದೇಶದ ಮೃದುವಾದ ಜೇಡಿ ಪದರಗಲ್ಲುಗಳು ಸುಲಭವಾಗಿ ಕೊರೆದುಹೋಗುವಂಥವು. ಗ್ರಾಫ್ ರೈನೆಟ್ಗೆ ಈಶಾನ್ಯದಲ್ಲಿರುವ ನೆಲ ಎರಡನೆಯ ಉಪವಿಭಾಗ. ಅದು ಕ್ಯಾರೂ ಮರುಭೂಮಿಯ ಬಂಡೆಗಳಿಂದ ರೂಪಗೊಂಡದ್ದು. ಅಲ್ಲಿ ಹಲವಾರು ಇಳಿಮೋಡು ಪದರಗಳುಂಟು. ಈ ಪದರಗಳು ಮರಳುಗಲ್ಲು ಹಾಗೂ ಡಾಲರೈಟ್ ಶಿಲೆಗಳಿಂದ ಕೂಡಿದವು. ಈ ವಿಭಾಗವನ್ನು ಲಿಟ್ಲ್ ಕ್ಯಾರೂ ಪ್ರದೇಶವೆಂದು ಕರೆಯುತ್ತಾರೆ. ಗ್ರಿಕ್ವಲ್ಯಾಂಡ್ ಈಸ್ಟ್ ಎಂಬ ಪ್ರದೇಶ ಶಿಲೆಗಳ ದಿಬ್ಬಸಾಲುಗಳಿಂದ ಕೂಡಿದ್ದು. ಆ ಶ್ರೇಣಿಗಳಲ್ಲಿ ಇಂಜೆಲಿ, ಕರಿ ಮತ್ತು ಇನ್ಸಿಜ್ವ ಬೆಟ್ಟಗಳಿವೆ.
ಕ್ಯಾರೂ ಮರಳುಗಾಡು ರಚನೆಯ ಕಾಲದಲ್ಲಿ ಅನೇಕ ಪರ್ವತಶ್ರೇಣಿಗಳು ಹಲವಾರು ಅಕ್ಷರಗಳೊಡನೆ ಪದರಗಳಾಗಿ ರೂಪಗೊಂಡವು. ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಈ ಪದರಗಳು ಉತ್ತರ-ವಾಯುವ್ಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳಿಗೆ ಬಾಗಿವೆ. ಸಿಯರೀಸ್ ಜಿಲ್ಲೆಯ ಕ್ಯಾರೂ ಪೋರ್ಟ್ ಬಳಿ ಈ ಪರ್ವತಗಳು ದಿಕ್ಕು ಬದಲಾಯಿಸುತ್ತವೆ. ಅವುಗಳ ಅಕ್ಷಗಳು ಬಹುಮಟ್ಟಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿವೆ. ಪ್ರತಿ ಅಕ್ಷದ ಕುಳಿಭಾಗವೂ ಸಮುದ್ರತೀರದ ಕಡೆ ಇದೆ. ಉತ್ತರದಲ್ಲಿ ಈ ಸ್ತರ ವಾನ್ರೈನ್ಸ್ ಡ್ರಾಪ್ ಬಳಿ ನಿಂತುಹೋಗುತ್ತದೆ. ಪಶ್ಚಿಮದ ಕಡೆ ಇದು ಕೇಪ್ ಅಗುಲ್ಹಾಸ್ ಮತ್ತು ಪೆಡ್ಡಿ ಜಿಲ್ಲೆಯ ನಡುವೆ ಸಮುದ್ರಕ್ಕೆ ಇಳಿದುಹೋಗುತ್ತದೆ. ಈ ಸ್ತರಗಳ ಶಿಲೆಗಳು ಭೂಶಿರದ ಮತ್ತು ಕ್ಯಾರೂ ಬಯಲ ಶಿಲೆಗಳ ಮಾದರಿಯವು. ಟೇಬಲ್ ಪರ್ವತ ಮರಳುಗಲ್ಲು ಮತ್ತು ವಿಟ್ಬರ್ಗ್ ಪರ್ವತಶ್ರೇಣಿಗಳ ಶಿಲೆಗಳು ಈ ಗುಂಪಿಗೆ ಸೇರಿದವು. ಈ ಸ್ತರಶ್ರೇಣಿಗೆ ಸೇರಿದ ಪರ್ವತಗಳು ಸಿಡಾರ್ಬರ್ಗ್, ಗ್ರೂಟ್ ಸ್ವಾರ್ಟ್ಬರ್ಗ್, ಜೂರ್¨ರ್ಗ್, ಡ್ರಾಕೆನ್ಸ್ಟೀನ್, ಜೊಂಡರ್ ಇಂಡೆ ನದಿಯ ಪರ್ವತಗಳು, ಲಾಂಗೆಬರ್ನ್ ಮೊದಲಾದವು. ಸ್ವಾರ್ಟ್ಬರ್ಗ್ ಶ್ರೇಣಿಯ ಸೆವೆನ್ ವೀಕ್ಸ್ ಪೋರ್ಟ್ ಪರ್ವತ ಅತ್ಯಂತ ಎತ್ತರವಾದ್ದು (7,627'). ಅನೇಕ [[ಶಿಖರ]]ಗಳು 6,000' ಎತ್ತರಕ್ಕಿವೆ. ಆಲಿಫ್ಯಾಂಟ್ಸ್ ನದಿಯ ದಕ್ಷಿಣಕ್ಕೆ, ಮಹಾ ಇಳುಕಲು ಭೂಮಿ ಮತ್ತು ಸಮುದ್ರದ ನಡುವೆ ಮರಳುಗಲ್ಲುಗಳಿಂದ ರಚಿತವಾದ ಪರ್ವತಸಮೂಹಗಳಿವೆ.
ತೀರಪ್ರದೇಶ ಸಮವಾಗಿಲ್ಲ. 700'-1,000' ಎತ್ತರದ ದಿಬ್ಬಗಳಿಂದ ಕೂಡಿದೆ ಆ ದಿಬ್ಬಗಳಿಂದಾಗಿ ಸಮುದ್ರದ ಅಂಚಿನಲ್ಲಿ ಪ್ರಪಾತಗಳು ಉಂಟಾಗಿವೆ.
==ನದಿಗಳು==
ಮಹಾ ಇಳಕಲು ಭೂಪ್ರದೇಶ ಪ್ರಮುಖ ಜಲವಿಭಜನೆಯ ನೆಲ, ಒಳನಾಡ ಪ್ರಸ್ಥಭೂಮಿಯಲ್ಲಿ ಆರೆಂಜ್ ನದಿಯೂ ಅದರ ಕೂಡುನದಿಗಳೂ ಹರಿಯುತ್ತವೆ. ಆರೆಂಜ್ ನದಿ ಹರಿಯುವುದು ಪೂರ್ವದಿಂದ ಪಶ್ಚಿಮಕ್ಕೆ, ಅದು [[ಅಟ್ಲಾಂಟಿಕ್ ಮಹಾಸಾಗರ|ಅಟ್ಲಾಂಟಿಕ್ ಸಾಗರ]] ಸೇರುತ್ತದೆ. ಇಳಿಭೂಮಿಯ ಪ್ರದೇಶದಲ್ಲಿ ಅನೇಕ ನದಿಗಳು ಹುಟ್ಟಿ ಕ್ಯಾರೂ ಬಂಜರುಭೂಮಿಗೆ ಅಡ್ಡಲಾಗಿಯೂ ಸ್ತರಪ್ರದೇಶಗಳ ನಡುವೆಯೂ ಹರಿದು ಸಮುದ್ರಕ್ಕೆ ಬೀಳುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಆಲಿಫ್ಯಾಂಟ್ಸ್, ಕೈ, ಫಿಷ್, ಸಂಡೇ, ಗ್ಯಾಂಟಾಸ್, ಗ್ಯಾಂಕ್ ಮತ್ತು ಬ್ರೀಡ್, ಬೇಸಗೆಯಲ್ಲಿ ಈ ನದಿಗಳು ಸಾಕಷ್ಟು ನೀರಿಲ್ಲದೆ ಅನೇಕ ಮಡುವುಗಳಾಗಿ ಪರಿವರ್ತನೆಗೊಳ್ಳುತ್ತವೆ. ಕೇಪ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿ ನದಿಗಳು ಮರಳುಗಲ್ಲು ಮತ್ತು ಡಾಲರೈಟ್ ಶಿಲೆಗಳಿಂದ ಕೂಡಿದ ಭೂಮಿಯಲ್ಲಿ ಹರಿಯುತ್ತವೆ. ಮಳೆ ಕಡಿಮೆ ಇರುವಲ್ಲಿ ಸರೋವರಗಳು ಕಡಿಮೆ.
==ವಾಯುಗುಣ==
ಸಮುದ್ರಕ್ಕಿರುವ ದೂರ ಮತ್ತು ಪರ್ವತಗಳಿರುವ ಸ್ಥಳ-ಇವುಗಳಿಗೆ ಅನುಗುಣವಾಗಿ ಕೇಪ್ ಪ್ರಾಂತ್ಯದ ವಾಯುಗುಣದಲ್ಲಿ ವ್ಯತ್ಯಾಸ ಉಂಟು. ಕೇಪ್ ಟೌನಿನ ಸರಾಸರಿ ಮಳೆ 25.6". ಪರ್ವತ ಶ್ರೇಣಿಗಳ ನಡುವೆ ತೀರಾ ಪ್ರದೇಶಗಿಂತ ಕಡಿಮೆ ಮಳೆ. ಕ್ಯಾರೂ ಪ್ರದೇಶದಲ್ಲಿ ಕಾಣಬರುವುದು ಮರುಭೂಮಿಯ ವಾಯುಗುಣ. [[ಪೋರ್ಟ್ ಎಲಿಜಬೆತ್]]ನಲ್ಲಿ ಸರಾಸರಿ 22.23" ಮಳೆ. ಈಸ್ಟ್ ಲಂಡನ್ನಲ್ಲಿ 33.39". ನೈರುತ್ಯ ತೀರದ ಕೆಲವು ಭಾಗಗಳಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಳೆಯಾಗುತ್ತದೆ. ಒಳನಾಡು ಸಮುದ್ರಮಟ್ಟಕ್ಕೆ ಎತ್ತರವಾಗಿರುವುದರಿಂದ ಅಲ್ಲಿಯ ವಾಯುಗುಣ ಹಿತಕರ. ಬೆಟ್ಟಗಳ ಮೇಲೆ ಮಂಜು ಮುಸುಕುವುದು ಅಪರೂಪ.
==ಸಸ್ಯಗಳು==
ಸ್ತರ ಪರ್ವತಗಳು, ಆಲಿಪ್ಯಾಂಟ್ಸ್ ಮತ್ತು ಸಂಡೇ ನದಿ ಇರುವ ನೈರುತ್ಯ ಪ್ರದೇಶದಲ್ಲಿ ಕುರುಚಲು ಮತ್ತು [[ಪೊದೆ]]ಗಳು ಹೇರಳ. ಕುರುಚಲು ಗಿಡಗಳಲ್ಲಿ ಸುಮಾರು 262 ಬಗೆಗಳುಂಟು. [[ಸಿಲ್ವರ್ ಮರ|ಸಿಲ್ವರ್]], [[ಏರಿಕೇಷಿಯಾ]] ಬೆಳೆಯುತ್ತದೆ. [[ವಸಂತ (ಋತು)|ವಸಂತ ಕಾಲ]]ದಲ್ಲಿ ಪರ್ವತಗಳ ಇಳಿಮೋಡುಗಳು ನಾನಾ ಬಗೆಯ ಹೂವುಗಳಿಂದ ಕೂಡಿ ವರ್ಣರಂಜಿತವಾಗಿರುತ್ತವೆ. ನದಿ ಮತ್ತು ಪ್ಲೇ [[ಜೌಗು ಪ್ರದೇಶ]]ದಲ್ಲಿ ಪಾಲ್ಮಿಯಿಟ್ ಮತ್ತು ಪಿಗ್ಲಲಿ ಗಿಡಗಳು ಬೆಳೆಯುತ್ತವೆ. ಹಳದಿ ಮರ 130' ಎತ್ತರಕ್ಕೆ ಬೆಳೆಯುವುದುಂಟು. [[ಸ್ಟಿಂಕ್ವುಡ್]] ಮತ್ತು [[ಬ್ಲಾಕ್ ಐರನ್ ವುಡ್]] ಸಹ ಉತ್ತಮ ಚೌಬೀನೇ ಮರಗಳು. ಮಳೆಗಾಲದಲ್ಲಿ ಕ್ಯಾರೂ ಪ್ರದೇಶದಲ್ಲಿ ಗೆಡ್ಡೆಯ ಗಿಡಗಳು ಬೆಳೆದು ಹೂವುಗಳು ಅರಳುತ್ತವೆ; ತರುವಾಯ ಆ ಪ್ರದೇಶ ಮರುಭೂಮಿಯ ಸ್ವರೂಪ ತಾಳುತ್ತವೆ. ಕೇಪ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ [[ಹುಲ್ಲುಗಾವಲು]] ಹಾಗೂ ಅರಣ್ಯಗಳುಂಟು. ಮಹಾ ಇಳಿಭೂಮಿ ಮತ್ತು ತೀರಗಳ ನಡುವೆ ಸವನ್ನಾ ಹುಲ್ಲುಗಾವಲುಗಳಿವೆ.
==ಪ್ರಾಣಿಗಳು==
ಕೇಪ್ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪ್ರಾಣಿಗಳಿದ್ದರೂ ವಸಾಹತು ದಿನಗಳಲ್ಲಿದ್ದ ಪ್ರಾಣಿಗಳಲ್ಲಿ ಹಲವು ಈ ಭಾಗದಿಂದ ಹೊರಟು ಹೋಗಿವೆ. ಕ್ನಿಸ್ನ ಬಳಿ [[ಆನೆ]], [[ಕಾಡುಕೋಣ]], [[ಹೇಸರಗತ್ತೆ]] ವಿವಿಧ ಸಾರಗಳು ಮತ್ತು ಗ್ನು ಕೋಣ, [[ಜಿಂಕೆ]], [[ಚಿರತೆ]], [[ಕತ್ತೆಕಿರುಬ]], ಬಿಳಿನರಿ ವಿವಿಧ ಬಗೆಯ [[ಕಾಡು ಬೆಕ್ಕು|ಕಾಡುಬೆಕ್ಕು]]ಗಳು, [[ಮುಂಗುಸಿ]], ಬಬೂನ್, [[ನೀರುನಾಯಿ]] ಮೊದಲಾದ ಪ್ರಾಣಿಗಳುಂಟು. ವಿವಿಧ ಜಾತಿಯ [[ಹಾವು]]ಗಳು, [[ಮೊಸಳೆ]], [[ಆಮೆ]], ಹಲವು ಬಗೆಯ ಪಕ್ಷಿಗಳು ಇಲ್ಲಿ ಜೀವಿಸುತ್ತವೆ. ಕಡಲಲ್ಲಿ [[ಶಾರ್ಕ್ ಮೀನು|ಶಾರ್ಕ್]] ಹೆಚ್ಚು. ಸೀಲ್ಗಳು ಈಯುವ ಸಮಯದಲ್ಲಿ ತೀರವನ್ನು ಸಮೀಪಿಸುತ್ತವೆ.
==ಜನ,ಜೀವನ==
ಇದು ವಿವಿಧ ಜನಾಂಗಗಳಿರುವ ಪ್ರಾಂತ್ಯ. ಇಲ್ಲಿ ಆಂಗ್ಲರು, ಡಚ್ಚರು ಮೊದಲಾದ ಐರೋಪ್ಯ ಜನಾಂಗಗಳವರು ಆಫ್ರಿಕಾದ ಕರಿಯ ಜನರು [[ಏಷ್ಯಾ]]ದ ವಿವಿಧ ಜನಾಂಗಗಳವರು ಜೀವಿಸುತ್ತಾರೆ. 1960ರ ಜನಗಣತಿಯ ಪ್ರಕಾರ ಇಲ್ಲಿ 9,97,377 ಮಂದಿ ಐರೋಪ್ಯರು, 29,76,827 ಮಂದಿ ಮೂಲನಿವಾಸಿಗಳು, 13,14,392 ಮಂದಿ ಕರಿಯ ಬುಡಕಟ್ಟುಗಳಿಗೆ ಸೇರಿದ ಜನರು ಮತ್ತು 20,243 ಮಂದಿ ಏಷ್ಯಾ ದೇಶಗಳವರು ಇದ್ದರು. ಆಂಗ್ಲರು ಮುಖ್ಯವಾಗಿ ನಗರವಾಸಿಗಳು, ವಿವಿಧ ಐರೋಪ್ಯ ಜನಾಂಗಗಳವರು ವ್ಯವಸಾಯ ಭೂಮಿ ಮತ್ತು ಕೈಗಾರಿಕೆ ಕೇಂದ್ರಗಳಲ್ಲಿ ವಾಸಿಸುತ್ತಾರೆ. ಆಯಾ ಬುಡಕಟ್ಟುಗಳ ಜನ ತಂತಮ್ಮ ಭಾಷೆಗಳನ್ನು ಉಳಿಸಿಕೊಂಡಿರುವುದೇ ಈ ಪ್ರಾಂತ್ಯದ ವೈಶಿಷ್ಟ್ಯ. [[ವ್ಯವಸಾಯ]], [[ಕುರಿಗಳ ಸಾಕಣೆ|ಕುರಿಸಾಕಣೆ]], [[ದ್ರಾಕ್ಷಿ]] ಬೆಳೆ, ಗಣಿಗೆಲಸ, [[ಮೀನುಗಾರಿಕೆ]] ಮೊದಲಾದವು ಜನರ ಮುಖ್ಯ ಕಸಬುಗಳು.ಈಗಿನ ಇಲ್ಲಿಯ ಜನಸಂಖ್ಯೆ (೧೯೯೧) 61,25,335<ref name=RSAdist>{{cite web|title=Census > 1991 > RSA > Variable Description > Person file > District code|url=http://interactive.statssa.gov.za:8282/webview/|publisher=Statistics South Africa – Nesstar WebView|access-date=18 August 2013|archive-url=https://web.archive.org/web/20160619202856/http://interactive.statssa.gov.za:8282/webview/|archive-date=19 June 2016|url-status=dead|df=dmy-all}}</ref>
==ಧರ್ಮ, ಶಿಕ್ಷಣ==
ಕ್ರೈಸ್ತರಲ್ಲಿ ಡಚ್ಚರ ಧರ್ಮ ಪಂಥವನ್ನು ಅನುಸರಿಸುವವರೇ ಹೆಚ್ಚು ಮಂದಿ. ಅವರು ಸೀನಡ್ಗಳನ್ನು (ಧರ್ಮಾಲೋಚನಾ ಸಭೆಗಳು) ರಚಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಜೀವನದಲ್ಲಿ ಈ ಸಭೆಗಳು ಮಾರ್ಗದರ್ಶನ ನೀಡುತ್ತವೆ. [[ಆಂಗ್ಲಿಕನ್ ಮೆಥಾಡಿಸ್ಟ್]] ಮತ್ತು [[ರೋಮನ್ ಕ್ಯಾಥೋಲಿಕ್]] ಧರ್ಮಗಳು ಪ್ರಚಾರದಲ್ಲಿವೆ. [[ಹಿಂದೂ ಧರ್ಮ]] ಮತ್ತು [[ಇಸ್ಲಾಂ ಧರ್ಮ|ಇಸ್ಲಾಂ]] ಸಹ ಆಚರಣೆಯಲ್ಲಿವೆ.
==ಶಿಕ್ಷಣ==
ವಿಶ್ವವಿದ್ಯಾಲಯಕ್ಕಿಂತ ಕೆಳಹಂತದ ಶಿಕ್ಷಣ ಪ್ರಾಂತೀಯ. ಬಿಳಿಯ ಜನರ ಮಕ್ಕಳ ಶಿಕ್ಷಣ ಶಾಲಾ ಮಂಡಳಿಗಳ ಆಡಳಿತಕ್ಕೆ ಒಳಪಟ್ಟಿದೆ. ಇತರ ಮಕ್ಕಳ ಶಿಕ್ಷಣ, ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿತವಾದದ್ದು. ಶಿಕ್ಷಣದಲ್ಲಿ ಬಿಳಿಯರು ಮತ್ತು ಕರಿಯರು ಎಂಬ ತಾರತಮ್ಯವಿದೆ. ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಶಿಕ್ಷಣದ ಮಟ್ಟ, ಅದಕ್ಕಾಗಿ ಮಾಡುವ ವೆಚ್ಚ-ಎಲ್ಲಾ ವಿಚಾರಗಳಲ್ಲೂ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ವರ್ಣೀಯರ ಹಿತವನ್ನು ದುರ್ಲಕ್ಷಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಸುಧಾರಣೆಯಾಗಿದೆ.
==ಕೃಷಿ==
ಕೇಪ್ ಪ್ರಾಂತ್ಯದ ಬಹುಭಾಗ [[ಬಂಜರು ಭೂಮಿ]]. ಕ್ಯಾರೂ ಮತ್ತು ಸ್ತರ ಪರ್ವತಗಳ ಕಣಿವೆಗಳಲ್ಲಿ ಕೃಷಿ [[ನೀರಾವರಿ]]ಯನ್ನು ಅವಲಂಬಿಸಿದೆ. ಪೂರ್ವಜಿಲ್ಲೆಗಳಲ್ಲಿ [[ಮೆಕ್ಕೆ ಜೋಳ]], [[ಗೋಧಿ]], [[ಓಟ್ಸ್]] ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ದ್ರಾಕ್ಷಿ ಬೆಳೆ ಹೆಚ್ಚು. ದ್ರಾಕ್ಷಾರಸ ತಯಾರಿಕೆ ಕೈಗಾರಿಕೆಯ ಅಭಿವೃದ್ಧಿ ಹೊಂದಿದೆ. [[ಹೊಗೆಸೊಪ್ಪು]] ಬೆಳೆಯೂ ಹೆಚ್ಚು. ತುಪ್ಪಟಕ್ಕಾಗಿ [[ಕುರಿ]] ಸಾಕುತ್ತಾರೆ. [[ಉಷ್ಟ್ರ ಪಕ್ಷಿ]]ಗಳನ್ನು ಅವುಗಳ ಬೆಲೆ ಬಾಳುವ ಗರಿಗಳಿಗಾಗಿ ಸಾಕುತ್ತಾರೆ. [[ಮೀನು]]ಗಳನ್ನು ಡಬ್ಬಗಳಲ್ಲಿ ಶೇಖರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ.
==ಖನಿಜ ಸಂಪತ್ತು==
ಕೇಪ್ ಪ್ರಾಂತ್ಯದ ಬಹುಮುಖ್ಯ ಖನಿಜ ಸಂಪತ್ತು [[ವಜ್ರ]]. ಕಿಂಬರ್ಲಿಯ ಗಣಿಗಳಲ್ಲಿ ಅಮೂಲ್ಯ ವಜ್ರಗಳು ದೊರಕುತ್ತವೆ. ಅದರ ಉತ್ಪನ್ನ ಈಗ ಏರಿಳಿತಗಳಿಗೆ ಒಳಗಾಗಿದೆ. ವಜ್ರ ಉತ್ಪನ್ನ ಸಂಘದ ಸದಸ್ಯತ್ವ ಪಡೆದ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಮಾರುಕಟ್ಟೆಗೆ ಕಳುಹಿಸಬೇಕಾದ ವಜ್ರದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಕೇಪ್ ಪ್ರಾಂತ್ಯದಲ್ಲಿ [[ತಾಮ್ರ]]ದ ಗಣಿಗಳೂ ಉಂಟು.
==ವ್ಯಾಪಾರ==
ಕೇಪ್ ಪ್ರಾಂತ್ಯದಿಂದ ರಫ್ತಾಗುವ ಸರಕುಗಳು ವಜ್ರ, ಉಣ್ಣೆ, ಮೋಹೆರ್, ಆಡಿನ ಕೂದಲು, ಹಗುರ ಬಟ್ಟೆ, ಚರ್ಮ, ಹಣ್ಣುಗಳು ಮತ್ತು ದ್ರಾಕ್ಷಾರಸ. ಮುಖ್ಯ ಆಮದುಗಳು ಹತ್ತಿ ಜವಳಿ, ಆಹಾರ ಪದಾರ್ಥಗಳು, ಹಿೃಸ್ಕಿ, ಗಾಜಿನ ಪಾತ್ರೆ ಹಾಗೂ ಸಾಮಾನುಗಳು, ಯಂತ್ರೋಪಕರಣ, ಕಲ್ಲಿದ್ದಲು ಮತ್ತು ಚೌಬೀನೆ.
==ನಗರಗಳು==
ಕೇಪ್ ಪ್ರಾಂತ್ಯದ ಪ್ರಮುಖ ನಗರಗಳೆಲ್ಲ ಸಮುದ್ರ ತೀರಗಳಲ್ಲಿವೆ. ಇವುಗಳಲ್ಲಿ ಪ್ರಸಿದ್ಧವಾದವು [[ಕೇಪ್ ಟೌನ್|ಕೇಪ್ಟೌನ್]], [[ಪೋರ್ಟ ಎಲಿಜಬೆತ್]], [[ಈಸ್ಟ್ ಲಂಡನ್]], ಮೋಸೆಲ್ಬೇ, ಪೋರ್ಟ್ಸೆಂಟ್ ಜಾನ್ಸ್ಸ್, ಪೋರ್ಟ್ ನೊಲ್ಲೊತ್, ಕಿಂಬರ್ಲಿ ಮುಖ್ಯ ಒಳನಾಡ ಕೇಂದ್ರ. ಕೇಪ್ಟೌನ್ ದಕ್ಷಿಣ ಆಫ್ರಿಕಾ ಗಣರಾಜ್ಯದ ಪಾರ್ಲಿಮೆಂಟ್ ಅಧಿವೇಶನ ಸೇರುವ ಸ್ಥಳ, ಪ್ರಸಿದ್ಧ [[ರೇವು]] ಮತ್ತು ವಿಮಾನ ನಿಲ್ದಾಣ. ರೈಲ್ವೆ ಮತ್ತು ಮೋಟಾರು ಇವು ಕೇಪ್ ಪ್ರಾಂತ್ಯದ ಪ್ರಧಾನ ಸಂಚಾರ ಸಾಧನಗಳು. ಇಲ್ಲಿಯ ಮುಖ್ಯ ಬಂದರು ಸ್ಥಳಗಳಿಂದ ಒಳನಾಡಿನ ಮೂಲಕ ಇತರ ರಾಜ್ಯಗಳಿಗೂ ಸಂಚಾರ ಸಂಪರ್ಕವಿದೆ. ಕೇಪ್ ಟೌನ್ನಿಂದ ಕಿಂಬರ್ಲಿ, ಜೋಹಾನಿಸ್ ಬರ್ಗ್ ಮತ್ತು ಪ್ರಿಟೋರಿಯಾ ಪಟ್ಟಣಗಳಿಗೆ ರೈಲ್ವೆ ಮತ್ತು ರಸ್ತೆಗಳುಂಟು. ಪೋರ್ಟ್ ಎಲಿಜಬೆತ್ನಿಂದಲೂ ಈಸ್ಟ್ ಲಂಡನ್ನಿನಿಂದಲೂ ಒಳನಾಡಿಗೆ ರೈಲು ಮಾರ್ಗವುಂಟು.
==ಇತಿಹಾಸ==
[[ಬಾರ್ತೊಲೋಮ್ಯು ಡೀಯಷ್]] 448ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ [[ಗುಡ್ಹೋಪ್ ಭೂಶಿರ]]ವನ್ನು ಕಂಡುಹಿಡಿದ. 1652ರಿಂದ ಜಾನ್ವಾರ್ನ್ ರೈಬೀಕನ ನಾಯಕತ್ವದಲ್ಲಿ ಈಗಿನ ಕೇಪ್ ನಗರ ಪ್ರದೇಶದಲ್ಲಿ ಡಚ್ಚರು ನೆಲೆಸತೊಡಗಿದರು. ಪ್ರಾಚ್ಯ ದೇಶಗಳೊಂದಿಗೆ [[ಸ್ಪೇನ್]], [[ಪೋರ್ಚುಗಲ್|ಪೋರ್ಚುಗಲ್]]ಗಳ ವ್ಯಾಪಾರ ಸಂಪರ್ಕ ಕ್ಷೀಣಿಸುತ್ತಿದ್ದುದರ ಫಲವಾಗಿ ಡಚ್ಚರು ಆ ದೇಶಗಳೊಂದಿಗೆ ತಮ್ಮ ವ್ಯಾಪರವನ್ನು ಬೆಳೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕಾಗಿ ಪ್ರಾಚ್ಯ ದೇಶಗಳಿಗೆ ಹೋಗುವ ಡಚ್ ಹಡಗುಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಸಾಹತು ಏರ್ಪಟ್ಟಿತು.
1657ರಲ್ಲಿ ನಡೆದ ಎರಡು ಮುಖ್ಯ ಘಟನೆಗಳು ಕೇಪ್ ಪ್ರಾಂತ್ಯದ ಪರಿಸ್ಥಿತಿಯನ್ನು ಬದಲಾಯಿಸಿದುವು; ಒಂಬತ್ತು ಮಂದಿ ಕಂಪನಿ ನೌಕರರು ಕೆಲಸದಿಂದ ಬಿಡುಗಡೆಯಾಗಿ ಕಂಪನಿ ಕೊಟ್ಟ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡು ಸ್ವತಂತ್ರ ನಾಗರಿಕರಾಗಿ ನೆಲಸಿದರು. ಅದೇ ವರ್ಷ [[ಜಾವಾ (ದ್ವೀಪ)|ಜಾವ]] ಮತ್ತು [[ಮಡಗಾಸ್ಕರ್]] ದ್ವೀಪಗಳಿಂದ ಮೊದಲ ತಂಡದ ಕರಿಯ ಜನರನ್ನು ದಾಸ್ಯಕ್ಕಾಗಿ ಕಂಪನಿ ಬರಮಾಡಿಕೊಂಡಿತು. ಹೀಗೆ ಕೇಪ್ ಟೌನ್ ಸ್ಥಾಪಿತವಾದ ಏಳು ವರ್ಷಗಳಲ್ಲಿ ಡಚ್ಚರು ಒಳನಾಡನ್ನು ಪ್ರವೇಶಿಸಿ ಗ್ರೊಯ್ನ್ ವೆಲ್ಟ್, ಹಾಲೆಂಡ್ಷ್ಟ್ವಿನ್ ಮುಂತಾದ ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸಿದರು. ಬೋಯರ್ ಜನರ ಮೂಲಪುರುಷರಾದ ಈ ರೈತರು ಪೂರ್ವದಲ್ಲಿ 100 ಮೈಲಿಗಳವರೆಗೆ ಪ್ರವೇಶಿಸಿ ಫಿಷ್ ನದಿಯ ಸುತ್ತಮುತ್ತ ನೆಲಸಿದರು. ಅವರು ಅಲ್ಲಿ ಬಂಟು ಜನರನ್ನೂ ಉತ್ತರದಲ್ಲಿ ಬುಷ್ಮನ್ ಆದಿವಾಸಿಗಳನ್ನೂ ಎದುರಿಸಬೇಕಾಯಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದದ ಬೋಯರ್ ರೈತರಿಗೆ ಕೇಪ್ ಪ್ರಾಂತ್ಯದಲ್ಲಿದ್ದ ಡಚ್ ಅಧಿಕಾರಿಗಳಿಂದ ಸಹಾಯ ದೊರಕುತ್ತಿರಲಿಲ್ಲ. [[ಆದಿವಾಸಿಗಳು|ಆದಿವಾಸಿ]]ಗಳು ಅವರ ದನಕರುಗಳನ್ನು ಅಪಹರಿಸುತ್ತಿದ್ದುದರಿಂದ ಬೋಯರ್ ಜನ ಅವರನ್ನು ಕೊಲ್ಲುತ್ತಿದ್ದರು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು.
17ನೆಯ ಶತಮಾನದ ಕೊನೆಯ ಹೊತ್ತಿಗೆ ಡಚ್ ಕಂಪನಿ ಕೇಪ್ ಪ್ರಾಂತ್ಯದಲ್ಲಿ [[ವಸಾಹತು]] ಸ್ಥಾಪಿಸಲು ತೀರ್ಮಾನಿಸಿತು. 1679ರಲ್ಲಿ ಬಂದ ಸೈಮನ್ ವಾನ್ ಡೆರ್ಸ್ಟೆಲ್ನ ನಾಯಕತ್ವದಲ್ಲಿ ಡಚ್ ವಲಸೆಗಾರರೂ 1688ರಲ್ಲಿ ಫ್ರಾನ್ಸ್ ದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದ 200 ಮಂದಿ ಹ್ಯೂಜನಾಟರೂ ಇಲ್ಲಿ ದ್ರಾಕ್ಷಿ ಬೆಳೆಯನ್ನು ಆರಂಭಿಸಿದರು. 1708ರ ಹೊತ್ತಿಗೆ ಕೇಪ್ ಪ್ರಾಂತ್ಯದಲ್ಲಿ ಡಚ್ ನಾಗರಿಕರೂ ಗುಲಾಮರೂ ಇದ್ದರು ; ಅವರ ಸಂಖ್ಯೆ ಕ್ರಮೇಣ ಏರಿತು. 1714ರಲ್ಲಿ ಬೋಯರ್ ರೈತರು ಬಲು ಸುಲಭ ಬೆಲೆಗೆ 6,000 ಎಕರೆಗಳಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು; ಭೂಮಿಯ ಫಲವತ್ತು ಕಡಿಮೆಯಾದಾಗ ತಮ್ಮ ಭೂಮಿಯನ್ನು ಮಾರಿ ಫಲವತ್ತಾದ ಜಮೀನುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. 1794ರಲ್ಲಿ ಫ್ರೆಂಚ್ ಕ್ರಾಂತಿ ಪಡೆಗಳು [[ಹಾಲೆಂಡ್ (Holland)|ಹಾಲೆಂಡಿ]]ನ ಮೇಲೆ ಯುದ್ಧ ಘೋಷಿಸಿದಾಗ ಡಚ್ ದೊರೆ ವಿಲಿಯಂ ಆಫ್ ಆರೆಂಜ್ [[ಇಂಗ್ಲೆಂಡ್|ಇಂಗ್ಲೆಂಡಿಗೆ]] ಓಡಿದ. ಈ ಸಂಧಿಯನ್ನು ಸಾಧಿಸಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಡಚ್ ದೊರೆಯಿಂದ ಸನ್ನದು ಪಡೆದು 1795ರಲ್ಲಿ ಕೇಪ್ ಟೌನ್ ನಗರವನ್ನು ಆಕ್ರಮಿಸಿಕೊಂಡರು. 7 ವರ್ಷಗಳ ಕಾಲ ಬ್ರಿಟಿಷರು ಆ ನಗರದ ಆಡಳಿತ ವಹಿಸಿದ್ದು, 1803ರಲ್ಲಿ ಫ್ರೆಂಚರೊಂದಿಗೆ ಯುದ್ಧ ಪ್ರಾರಂಭವಾದ ಕಾರಣ ತಮ್ಮ ದೇಶಕ್ಕೆ ಹಿಂದಿರುಗಿದರೂ ಕೊನೆಗೆ 1814ರಲ್ಲಿ ಆದ ಒಪ್ಪಂದದ ಮೇರೆಗೆ ಕೇಪ್ ಟೌನ್ ಬ್ರಿಟಿಷರಿಗೆ ಸೇರಿತು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಆಡಳಿತ ಪದ್ಧತಿಯನ್ನು ತಂದು ಸಂಚಾರ [[ನ್ಯಾಯಾಲಯ]]ಗಳನ್ನು ಸ್ಥಾಪಿಸಿದರು. ಲಂಡನ್ ಮಿಷನ್ ಸೊಸೈಟಿಯ ಪಾದ್ರಿಗಳು [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ದ ಪ್ರಚಾರಕ್ಕೆ ಬಂದರು. 1834ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದರು. ಭೂಮಿಯನ್ನು ಹರಾಜು ಮೂಲಕ ವಿಲೇ ಮಾಡುವ ಪದ್ಧತಿಯನ್ನು ತಂದರು. ಅವರ ಈ ಎಲ್ಲ ಕ್ರಮಗಳೂ ಬೋಯರರಿಗೆ ಅಡ್ಡಿಗಳಾಗಿದ್ದವು. ಅತೃಪ್ತರಾದ ಬೋಯರರು 1834ರ ಅನಂತರ ತಂಡತಂಡಗಳಲ್ಲಿ ಒಳನಾಡಿಗೆ ವಲಸೆ ಹೋಗಲಾರಂಭಿಸಿದರು. ಬೋಯರರ ಈ ಸಂಚಾರವನ್ನು ದಕ್ಷಿಣ ಆಫ್ರಿಕದ ಇತಿಹಾಸದಲ್ಲಿ ಮಹಾವಲಸೆ ಎಂದು ಕರೆದಿದೆ. ಟೇಬಲ್ ಕೊಲ್ಲಿಯಿಂದ ಹೀಗೆ ಸಾಗಿದ ಬೋಯರ್ ಜನ ಮೂರು ತಂಡಗಳಾಗಿ ವ್ಯವಸ್ಥೆಗೊಂಡು ವಿವಿಧ ಪ್ರದೇಶಗಳಲ್ಲಿ ನೆಲೆಸಲು ಯತ್ನಿಸಿದರು. ಅಲ್ಲಿದ್ದ ಜನರೊಂದಿಗೆ ಘರ್ಷಣೆಗಳು ಸಂಭವಿಸಿದುವು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷ್ ಕಾರ್ಯನೀತಿಯಿಂದ ಬೋಯರ್ ಯುದ್ಧ ಪ್ರಾಪ್ತವಾಯಿತು. ಬೋಯರ್ ಜನರಿಗೂ ಬ್ರಿಟಿಷರಿಗೂ ಹೊಸ ಚಿನ್ನ ಮತ್ತು ವಜ್ರದ ಗಣಿಗಳ ಬಗ್ಗೆ ವೈಷಮ್ಯ ಹೆಚ್ಚುತ್ತಿದ್ದ ವೇಳೆಯಲ್ಲಿ [[ಜರ್ಮನಿ|ಜರ್ಮನರು]] ದಕ್ಷಿಣ ಆಫ್ರಿಕಕ್ಕೆ ಬಂದು ಉತ್ತರದ ಮಾರ್ಗಗಳನ್ನು ತಡೆಗಟ್ಟಿದರು ಹಾಗೂ [[ಭಾರತ]] ಮತ್ತು ಕೇಪ್ ನಡುವಣ ಬ್ರಿಟಿಷರ ಸಮುದ್ರಮಾರ್ಗಕ್ಕೆ ಅಡಚಣೆಯನ್ನುಂಟು ಮಾಡಿದರು. 1884ರಲ್ಲಿ ಅವರು ಲುಡ್ರಿಡ್ಜ್ ಕೊಲ್ಲಿಯನ್ನು ಆಕ್ರಮಿಸಿಕೊಂಡು, ನೈಋತ್ಯ ಆಫ್ರಿಕವನ್ನು ತಮ್ಮ ಪೋಷಿತ ಸಂಸ್ಥಾನವನ್ನಾಗಿ ಮಾಡಿಕೊಂಡರು. ಟ್ರಾನ್ಸ್ವಾಲಿನ ಡಚ್ (ಬೋಯರ್) ಪ್ರೆಸಿಡೆಂಟ್ ಪಾಲ್ ಕ್ರೂಜರ್ ಜರ್ಮನರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದುದು ಜರ್ಮನರ ಆಕಾಂಕ್ಷೆಗಳಿಗೆ ಅನುಕೂಲವಾಗಿಯೂ ಬ್ರಿಟಿಷರ ಕಾರ್ಯನೀತಿಗೆ ವಿರುದ್ಧವಾಗಿಯೂ ಇತ್ತು. 1890ರಿಂದ 1896ರ ವರೆಗೆ ಕೇಪ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸಿಸಿಲ್ ಜಾನ್ ರೋಡ್ಸ್, ಬ್ರಿಟಿಷರು ಆಫ್ರಿಕದಲ್ಲಿ ವ್ಯಾಪಿಸುವುದಕ್ಕೆ ಬೆಂಬಲವಿತ್ತ. ಅವನ ಪ್ರಯತ್ನಗಳಿಂದ ಈಗಿನ ರೊಡೀಷಿಯ ಮೊದಲಾದ ಪ್ರಾಂತ್ಯಗಳು ಬ್ರಿಟಿಷರ ಅಧೀನವಾಗಿ, ಪಾಲ್ ಕ್ರೂಜರನ ಟ್ರಾನ್ಸ್ವಾಲಿಗೂ ಜರ್ಮನರು ವಶಪಡಿಸಿಕೊಂಡಿದ್ದ ಪ್ರದೇಶಗಳಿಗೂ ನಡುವೆ ಸಂಪರ್ಕ ಕಡಿದುಹೋಯಿತು. ಗೆದ್ದುಕೊಂಡ ಹೊಸ ರಾಜ್ಯಗಳ ಬಗ್ಗೆ ರೋಡ್ಸ್ ಬ್ರಿಟಿಷ್ ದೊರೆಯಿಂದ ಸನ್ನದನ್ನು ಪಡೆದುಕೊಂಡ. 1895ರಲ್ಲಿ ಪರಕೀಯರು (ಬ್ರಿಟಿಷರು) ಅಧಿಕ ಸಂಖ್ಯೆಯಲ್ಲಿ ಟ್ರಾನ್ಸ್ವಾಲನ್ನು ಪ್ರವೇಶಿಸಿದರು. ಅವರ ಸಂಖ್ಯೆ ಬೋಯರ್ ಜನರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಇಷ್ಟಾದರೂ ಪಾಲ್ ಕ್ರೂಜರ್ ಪರಕೀಯರಿಗೆ ಟ್ರಾನ್ಸ್ವಾಲಿನಲ್ಲಿ ಮತದಾನದ ಹಕ್ಕನ್ನು ಕೊಡಲಿಲ್ಲ. 1892ರಲ್ಲಿ ಅವನು ನ್ಯಾಷನಲ್ ಯೂನಿಯನ್ ಮೂಲಕ ಬ್ರಿಟಿಷರು ಒಪ್ಪಿಸಿದ ಬೇಡಿಕೆಗಳನ್ನು ನಿರಾಕರಿಸಲು ಕೇಪ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರ ಟ್ರಾನ್ಸ್ವಾಲನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತು. ರೋಡ್ಸನ ನೆರವಿನಿಂದ ಕೇಪ್ ಸರ್ಕಾರ ಆಯುಧಗಳನ್ನು ರಹಸ್ಯವಾಗಿ ಟ್ರಾನ್ಸ್ವಾಲಿಗೆ ಸಾಗಿಸಿತು. ಈ ಸಂಚು 1895ರಲ್ಲಿ ವಿಷಮಘಟ್ಟ ಮುಟ್ಟಿ ಜೊಹಾನಿಸ್ಬರ್ಗ್ನಲ್ಲಿ ದಂಗೆ ಎದ್ದಿತು. ಸಿಸಿಲ್ ರೋಡ್ಸ್ ಕಳುಹಿಸಿದ ಸೈನ್ಯ ಮುನ್ನುಗ್ಗಿತು. ಆದರೆ ಈ ದಾಳಿ ವಿಫಲಗೊಂಡು ಬ್ರಿಟಿಷರು ಸೋತರು. ಬೋಯರ್ ಜನ ತಮ್ಮ ಸೈನ್ಯವನ್ನು ಬಲಗೊಳಿಸಿಕೊಂಡರು. ಕೇಪ್ ಪ್ರಾಂತ್ಯದ ರಾಜಕೀಯದಿಂದ ಟ್ರಾನ್ಸ್ವಾಲ್ ಬಿಕ್ಕಟ್ಟಿಗೆ ಒಳಗಾಯಿತು. ಕೇಪ್ ಪ್ರಾಂತ್ಯದ ಬ್ರಿಟಿಷ್ ಹೈ ಕಮಿಷನರ್ ಸರ್ ಆಲ್ಫ್ರೆಡ್ ಮಿಲ್ನರ್, ಬೋಯರ್ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಮಿಲ್ನರ್ ಮತ್ತು ಕ್ರೂಜರರ ನಡುವಣ ಮಾತುಕತೆಗಳು ವಿಫಲಗೊಂಡವು. ಸೆಪ್ಟೆಂಬರ್ 1899ರಲ್ಲಿ ಕ್ರೂಜರ್ ಸೈನ್ಯಗಳನ್ನು ಜಮಾಯಿಸಿದ. ಬ್ರಿಟಿಷರ ಮತದಾನದ ಹಕ್ಕು ಟ್ರಾನ್ಸ್ವಾಲ್ ಸರ್ಕಾರಕ್ಕೆ ಸೇರಿದ್ದೆಂದೂ, ಇತ್ತೀಚೆಗೆ ಬಂದ ಬ್ರಿಟಿಷ್ ಸೈನ್ಯವನ್ನು ಟ್ರಾನ್ಸ್ವಾಲಿನಿಂದ ವಾಪಸು ಕರೆಸಿಕೊಳ್ಳಬೇಕೆಂದೂ, ಕ್ರೂಜರ್ ಮಿಲ್ಲರನಿಗೆ ಸೂಚನೆ ಕೊಟ್ಟ. ಬ್ರಿಟಿಷರು ಈ ಸೂಚನೆಯನ್ನು ನಿರಾಕರಿಸಲು ಬೋಯರ್ ಸೈನ್ಯ ಟ್ರಾನ್ಸ್ವಾಲಿನಿಂದ ಹೊರಟು ಕೇಪ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು.
ಬೋಯರ್ ಸೈನ್ಯದ ನಾಯಕರಾದ ಜನರಲ್ ಪಿಯಟ್ ಮತು ಪಿಯಟ್ ಕ್ರೋಜೆ ಇವರು ನೇಟಾಲಿನ ಲೇಡಿಸ್ಮಿತ್ ದಾಳಿ, ಕಿಂಬರ್ಲಿ ದಾಳಿ ಮತು ಕೇಪ್ ಅಂಚಿನ ಮಫೆಕಿಂಗ್ ಪಟ್ಟಣದ ದಾಳಿಗಳಲ್ಲಿ ಸೋತರು. ಬ್ರಿಟಿಷ್ ಸೈನ್ಯದ ಬುಲ್ಲರ್ ಮತ್ತು ಜನರಲ್ ವಿಲಿಯಂ ಗಟಕ್ರೆ ಸಹ ಬೋಯರರನ್ನು ಎದುರಿಸಲಾರದೆ ಹಿಮ್ಮೆಟ್ಟಿದರು. ಬ್ರಿಟಿಷ್ ಸೋಲುಗಳನ್ನು ತಿದ್ದಲು ಬ್ರಿಟಿಷರು ಫೀಲ್ಡ್ ಮಾರ್ಷಲ್ ಲಾರ್ಡ್ ರಾಬಟ್ರ್ಸನನ್ನು ಕಳುಹಿಸಿದರು. ರಾಬಟ್ರ್ಸ್ 1900ರಲ್ಲಿ ಕಿಂಬರ್ಲಿ ಪಟ್ಟಣವನ್ನು ಆಕ್ರಮಿಸಿಕೊಂಡ. ಬೋಯರ್ ನಾಯಕ ಜನರಲ್ ಕ್ರೋಂಜೆ ತನ್ನ 4,000 ಸೈನಿಕರೊಡನೆ ಪಾರ್ಡೆಬರ್ಗ್ ಬಳಿ ಸೆರೆಯಾದ. ಮಾರ್ಚ್ 13ರಲ್ಲಿ ರಾಬಟ್ರ್ಸ್ ಆರೆಂಜ್ ಫ್ರೀ ಸ್ಟೇಟಿನ ರಾಜಧಾನಿ ಬ್ಲೋಯಂಪಾನ್ಟೇನ್ ನಗರವನ್ನು ಹಿಡಿದ. ತರುವಾಯ ಲೇಡಿಸ್ಮಿತ್ ನಗರ ವಶವಾಗಿ ಬೋಯರ್ ಜನ ನೇಟಾಲ್ ಪ್ರಾಂತ್ಯವನ್ನು ಬಿಟ್ಟು ಹೊರಟರು. ಜೋಹಾನಿಸ್ಬರ್ಗ್ ಮತ್ತು ಟ್ರಾನ್ಸ್ವಾಲಿನ ರಾಜಧಾನಿ [[ಪ್ರೆಟೋರಿಯ]] ಸಹ ರಾಬಟ್ರ್ಸ್ನ ವಶವಾದುವು, 1900ರ ಸೆಪ್ಟೆಂಬರ್ ತಿಂಗಳಲ್ಲಿ ಟ್ರಾನ್ಸ್ವಾಲ್ ರಾಜ್ಯವನ್ನು ಬ್ರಿಟಿಷರು ಪೂರ್ಣವಾಗಿ ಆಕ್ರಮಿಸಿಕೊಂಡರು. ಪಾಲ್ ಕ್ರೂಜರ ವೃದ್ಧಾಪ್ಯದಿಂದ ಕಾಯಿಲೆಗೆ ತುತ್ತಾಗಿ ಪೋರ್ಚುಗೀಸ್ ಪೂರ್ವ ಆಫ್ರಿಕ ಗಡಿಯನ್ನು ಪ್ರವೇಶಿಸಿ ಅಲ್ಲಿಂದ ಡಚ್ ಹಡಗೊಂದರಲ್ಲಿ ಯೂರೋಪಿಗೆ ಹಿಂದಿರುಗಿದ. ತರುವಾಯ 18 ತಿಂಗಳ ಕಾಲ ಸಣ್ಣಪುಟ್ಟ ಘರ್ಷಣೆಗಳು ನಡೆದು ಮೇ 31, 1902ರ ವೆರೀಂಜಿಂಗ್ ಕೌಲಿನಿಂದ ಕೇಪ್ ಪ್ರಾಂತ್ಯ ಹೂಡಿದ ಬೋಯರ್ ಯುದ್ಧ ಕೊನೆಗೊಂಡಿತು. ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್ಗಳೆರಡೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟುವು.
ಬೋಯರ್ ಯುದ್ಧವನ್ನು ಇಂಗ್ಲೆಂಡಿನ ಲಿಬರಲ್ ಪಕ್ಷ ಪ್ರಾರಂಭದಿಂದಲೂ ಪ್ರತಿಭಟಿಸಿತ್ತು. ಈ ಪಕ್ಷದ ಆಡಳಿತದಲ್ಲಿ ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್-ಇವುಗಳೆರಡಕ್ಕೂ ಭಾಗಶ: ಸ್ವಯಮಾಡಳಿತವನ್ನು ಕೊಡಲಾಯಿತು. ತರುವಾಯ ದಕ್ಷಿಣ ಆಫ್ರಿಕದ ರಾಷ್ಟ್ರೀಯ ಸಭೆ ಆಕ್ಟ್ ಆಫ್ ಯೂನಿಯನ್ ರಚಿಸಿತು, ಆ ಮೇರೆಗೆ 1910ರಲ್ಲಿ ಬ್ರಿಟಿಷರ ಕೇಪ್ ಪ್ರಾಂತ್ಯ ಮತ್ತು ನೇಟಾಲ್ ಹಾಗೂ ಬೋಯರ್ ಗಣರಾಜ್ಯಗಳಾದ ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್ವಾಲ್-ಇವು ದಕ್ಷಿಣ ಆಫ್ರಿಕ ಒಕ್ಕೂಟ ರಾಜ್ಯಗಳಾಗಿ ವ್ಯವಸ್ಥೆಗೊಂಡುವು. 1910ರಿಂದ ಕೇಪ್ ಪ್ರಾಂತ್ಯದ ಇತಿಹಾಸ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ವಿಲೀನಗೊಂಡಿತು.
==ಬಾಹ್ಯ ಸಂಪರ್ಕಗಳು==
*[https://web.archive.org/web/20060108135801/http://uk.holidaysguide.yahoo.com/p-travelguide-45871-cape_town_history-i A history of the Cape Province]
*[http://www.national.archives.gov.za/sources1.htm Archives kept at Cape Town] {{Webarchive|url=https://web.archive.org/web/20210422195815/http://www.national.archives.gov.za/sources1.htm |date=22 April 2021 }}
* {{Cite EB1911|wstitle= Cape Colony | volume= 5 |last1= Cana |first1= Frank Richardson |author1-link= |last2= Gibson |first2= Walcot |author2-link= Walcot Gibson |last3= Hillier |first3= Alfred Peter |author3-link= Alfred Peter Hillier | pages = 225–248 |short= 1}}
* {{cite EB1922 |wstitle= Cape Province |volume=30 | pages = 563–564 |first=Frank Richardson |last=Cana |short=1}}
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಪ್ರಾಂತ್ಯ}}
su3oo66dsrjvycg1s2ir8g7gpanjun7
1371665
1371664
2026-04-18T19:04:59Z
VASANTH S.N.
728
added [[Category:ದಕ್ಷಿಣ ಆಫ್ರಿಕಾ]] using [[Help:Gadget-HotCat|HotCat]]
1371665
wikitext
text/x-wiki
{{Infobox former subdivision
| native_name = {{native name|af|Provinsie Kaap die Goeie Hoop}}
| conventional_long_name = Province of the Cape of Good Hope
| common_name = Cape province
| subdivision = Province
| nation = South Africa
| p1 = Cape Colony
| flag_p1 = Flag of the Cape Colony (1876–1910).svg
| s1 = Western Cape
| flag_s1 =
| s2 = Eastern Cape
| flag_s2 =
| s3 = Northern Cape
| flag_s3 =
| s4 = North West (South African province){{!}}North West province
| flag_s4 =
| image_flag =
| image_coat = Coat of arms of the Cape Colony 1876-1994.svg
| symbol_type =
| motto =
| anthem =
| image_map = Locator map of Cape Province as of 1 March 1994.svg
| image_map_caption = The Cape Province as it was by 1994
| capital = Cape Town
| coordinates =
| legislature = [[Cape Provincial Council]]
| title_leader =
| leader1 =
| year_leader1 =
| leader2 =
| year_leader2 =
| leader3 =
| year_leader3 =
| title_deputy =
| deputy1 =
| year_deputy1 =
| deputy2 =
| year_deputy2 =
| era =
| date_start = 31 May
| year_start = 1910
| event_end =
| date_end = 27 April
| year_end = 1994
| stat_year1 = 1991
| stat_area1 =
| stat_pop1 = 6,125,335<ref name=RSAdist/>
}}
.'''ಕೇಪ್ ಪ್ರಾಂತ್ಯ''' [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ ಗಣರಾಜ್ಯ]]ದ ನಾಲ್ಕು ಪ್ರಾಂತ್ಯಗಳಲ್ಲಿ ಒಂದು ; ಅವುಗಳ ಪೈಕಿ ಅತ್ಯಂತ ದೊಡ್ಡದು, ವಿಸ್ತೀರ್ಣ ೨,೭೭,೦೦೦ ಚ.ಮೈ.
==ಭೌತ ಲಕ್ಷಣ==
ಕೇಪ್ ಪ್ರಾಂತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಮುದ್ರಮಟ್ಟಕ್ಕೆ ಸರಾಸರಿ 3,000' ಎತ್ತರದಲ್ಲಿರುವುದು ಮೊದಲನೆಯದು. ಇದು ದಕ್ಷಿಣ ಆಫ್ರಿಕದ [[ಪ್ರಸ್ಥಭೂಮಿ]]ಗೆ ಸೇರಿದೆ. ಆರೆಂಜ್ ನದಿಯ ಬಳಿ ಈ ಪ್ರದೇಶದ ಎತ್ತರ 2,000'; ಪೂರ್ವದಲ್ಲಿ 4,000'. ಈ ಪ್ರಸ್ಥಭೂಮಿಯ ಎಲ್ಲೆಯನ್ನು [[ಸಮುದ್ರ]] ತೀರಕ್ಕೆ ಸಮಾಂತರವಾಗಿ ಸಾಗುವ ಪರ್ವತಶ್ರೇಣಿಯ ಮಹಾ ಇಳಿಜಾರಿನಿಂದ ಗುರುತಿಸಬಹುದು. ಈ ಪರ್ವತಶ್ರೇಣಿಯನ್ನು ಡ್ರಾಕೆನ್ಸ್ಬರ್ಗ್, ಸ್ಟಾರಂಬರ್ಗ್ ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಲು ತೀಕ್ಷ್ಣವಾಗಿರುತ್ತದೆ. ಸಂಜೆಯ ವರ್ಣರಂಜಿತ ಆಕಾಶ ಮನಮೋಹಕ; ವೆಲ್ಡಿನ (ಹುಲ್ಲುಗಾವಲು) ಸುಂದರ ನಿಶೆಯ ನೋಟ ಮನ ತಣಿಸುವಂಥದು. ಪರ್ವತಗಳ ಇಳಿಜಾರುಗಳಿಗೂ ಸಮುದ್ರಕ್ಕೂ ನಡುವೆ ಇರುವುದು ಎರಡನೆಯ ವಿಭಾಗ. ಇದರಲ್ಲಿ ಹಲವಾರು ಉಪವಿಭಾಗಗಳುಂಟು. ಅವುಗಳಲ್ಲಿ ಮೊದಲನೆಯದು ಗ್ರೇಟ್ ಕ್ಯಾರೂ ಪ್ರದೇಶ. ಇದು ಬೆಂಗಾಡು. ಇದರ ಉತ್ತರಕ್ಕೆ ಪರ್ವತಗಳ ಇಳಿಭೂಮಿಯೂ ದಕ್ಷಿಣಕ್ಕೆ ಬೆಟ್ಟದ ಸ್ತರಗಳೂ ಇವೆ. ಇದರ ಎತ್ತರ ಸಮುದ್ರಮಟ್ಟದಿಂದ 1,000'-4,000'; ಇಲ್ಲಿಯ ಭೂಪದರಗಳು ಬಲವಾದ ಮರಳುಗಲ್ಲುಗಳಿಂದ ಕೂಡಿವೆ; ಈ ಪ್ರದೇಶದ ಮೃದುವಾದ ಜೇಡಿ ಪದರಗಲ್ಲುಗಳು ಸುಲಭವಾಗಿ ಕೊರೆದುಹೋಗುವಂಥವು. ಗ್ರಾಫ್ ರೈನೆಟ್ಗೆ ಈಶಾನ್ಯದಲ್ಲಿರುವ ನೆಲ ಎರಡನೆಯ ಉಪವಿಭಾಗ. ಅದು ಕ್ಯಾರೂ ಮರುಭೂಮಿಯ ಬಂಡೆಗಳಿಂದ ರೂಪಗೊಂಡದ್ದು. ಅಲ್ಲಿ ಹಲವಾರು ಇಳಿಮೋಡು ಪದರಗಳುಂಟು. ಈ ಪದರಗಳು ಮರಳುಗಲ್ಲು ಹಾಗೂ ಡಾಲರೈಟ್ ಶಿಲೆಗಳಿಂದ ಕೂಡಿದವು. ಈ ವಿಭಾಗವನ್ನು ಲಿಟ್ಲ್ ಕ್ಯಾರೂ ಪ್ರದೇಶವೆಂದು ಕರೆಯುತ್ತಾರೆ. ಗ್ರಿಕ್ವಲ್ಯಾಂಡ್ ಈಸ್ಟ್ ಎಂಬ ಪ್ರದೇಶ ಶಿಲೆಗಳ ದಿಬ್ಬಸಾಲುಗಳಿಂದ ಕೂಡಿದ್ದು. ಆ ಶ್ರೇಣಿಗಳಲ್ಲಿ ಇಂಜೆಲಿ, ಕರಿ ಮತ್ತು ಇನ್ಸಿಜ್ವ ಬೆಟ್ಟಗಳಿವೆ.
ಕ್ಯಾರೂ ಮರಳುಗಾಡು ರಚನೆಯ ಕಾಲದಲ್ಲಿ ಅನೇಕ ಪರ್ವತಶ್ರೇಣಿಗಳು ಹಲವಾರು ಅಕ್ಷರಗಳೊಡನೆ ಪದರಗಳಾಗಿ ರೂಪಗೊಂಡವು. ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಈ ಪದರಗಳು ಉತ್ತರ-ವಾಯುವ್ಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳಿಗೆ ಬಾಗಿವೆ. ಸಿಯರೀಸ್ ಜಿಲ್ಲೆಯ ಕ್ಯಾರೂ ಪೋರ್ಟ್ ಬಳಿ ಈ ಪರ್ವತಗಳು ದಿಕ್ಕು ಬದಲಾಯಿಸುತ್ತವೆ. ಅವುಗಳ ಅಕ್ಷಗಳು ಬಹುಮಟ್ಟಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿವೆ. ಪ್ರತಿ ಅಕ್ಷದ ಕುಳಿಭಾಗವೂ ಸಮುದ್ರತೀರದ ಕಡೆ ಇದೆ. ಉತ್ತರದಲ್ಲಿ ಈ ಸ್ತರ ವಾನ್ರೈನ್ಸ್ ಡ್ರಾಪ್ ಬಳಿ ನಿಂತುಹೋಗುತ್ತದೆ. ಪಶ್ಚಿಮದ ಕಡೆ ಇದು ಕೇಪ್ ಅಗುಲ್ಹಾಸ್ ಮತ್ತು ಪೆಡ್ಡಿ ಜಿಲ್ಲೆಯ ನಡುವೆ ಸಮುದ್ರಕ್ಕೆ ಇಳಿದುಹೋಗುತ್ತದೆ. ಈ ಸ್ತರಗಳ ಶಿಲೆಗಳು ಭೂಶಿರದ ಮತ್ತು ಕ್ಯಾರೂ ಬಯಲ ಶಿಲೆಗಳ ಮಾದರಿಯವು. ಟೇಬಲ್ ಪರ್ವತ ಮರಳುಗಲ್ಲು ಮತ್ತು ವಿಟ್ಬರ್ಗ್ ಪರ್ವತಶ್ರೇಣಿಗಳ ಶಿಲೆಗಳು ಈ ಗುಂಪಿಗೆ ಸೇರಿದವು. ಈ ಸ್ತರಶ್ರೇಣಿಗೆ ಸೇರಿದ ಪರ್ವತಗಳು ಸಿಡಾರ್ಬರ್ಗ್, ಗ್ರೂಟ್ ಸ್ವಾರ್ಟ್ಬರ್ಗ್, ಜೂರ್¨ರ್ಗ್, ಡ್ರಾಕೆನ್ಸ್ಟೀನ್, ಜೊಂಡರ್ ಇಂಡೆ ನದಿಯ ಪರ್ವತಗಳು, ಲಾಂಗೆಬರ್ನ್ ಮೊದಲಾದವು. ಸ್ವಾರ್ಟ್ಬರ್ಗ್ ಶ್ರೇಣಿಯ ಸೆವೆನ್ ವೀಕ್ಸ್ ಪೋರ್ಟ್ ಪರ್ವತ ಅತ್ಯಂತ ಎತ್ತರವಾದ್ದು (7,627'). ಅನೇಕ [[ಶಿಖರ]]ಗಳು 6,000' ಎತ್ತರಕ್ಕಿವೆ. ಆಲಿಫ್ಯಾಂಟ್ಸ್ ನದಿಯ ದಕ್ಷಿಣಕ್ಕೆ, ಮಹಾ ಇಳುಕಲು ಭೂಮಿ ಮತ್ತು ಸಮುದ್ರದ ನಡುವೆ ಮರಳುಗಲ್ಲುಗಳಿಂದ ರಚಿತವಾದ ಪರ್ವತಸಮೂಹಗಳಿವೆ.
ತೀರಪ್ರದೇಶ ಸಮವಾಗಿಲ್ಲ. 700'-1,000' ಎತ್ತರದ ದಿಬ್ಬಗಳಿಂದ ಕೂಡಿದೆ ಆ ದಿಬ್ಬಗಳಿಂದಾಗಿ ಸಮುದ್ರದ ಅಂಚಿನಲ್ಲಿ ಪ್ರಪಾತಗಳು ಉಂಟಾಗಿವೆ.
==ನದಿಗಳು==
ಮಹಾ ಇಳಕಲು ಭೂಪ್ರದೇಶ ಪ್ರಮುಖ ಜಲವಿಭಜನೆಯ ನೆಲ, ಒಳನಾಡ ಪ್ರಸ್ಥಭೂಮಿಯಲ್ಲಿ ಆರೆಂಜ್ ನದಿಯೂ ಅದರ ಕೂಡುನದಿಗಳೂ ಹರಿಯುತ್ತವೆ. ಆರೆಂಜ್ ನದಿ ಹರಿಯುವುದು ಪೂರ್ವದಿಂದ ಪಶ್ಚಿಮಕ್ಕೆ, ಅದು [[ಅಟ್ಲಾಂಟಿಕ್ ಮಹಾಸಾಗರ|ಅಟ್ಲಾಂಟಿಕ್ ಸಾಗರ]] ಸೇರುತ್ತದೆ. ಇಳಿಭೂಮಿಯ ಪ್ರದೇಶದಲ್ಲಿ ಅನೇಕ ನದಿಗಳು ಹುಟ್ಟಿ ಕ್ಯಾರೂ ಬಂಜರುಭೂಮಿಗೆ ಅಡ್ಡಲಾಗಿಯೂ ಸ್ತರಪ್ರದೇಶಗಳ ನಡುವೆಯೂ ಹರಿದು ಸಮುದ್ರಕ್ಕೆ ಬೀಳುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಆಲಿಫ್ಯಾಂಟ್ಸ್, ಕೈ, ಫಿಷ್, ಸಂಡೇ, ಗ್ಯಾಂಟಾಸ್, ಗ್ಯಾಂಕ್ ಮತ್ತು ಬ್ರೀಡ್, ಬೇಸಗೆಯಲ್ಲಿ ಈ ನದಿಗಳು ಸಾಕಷ್ಟು ನೀರಿಲ್ಲದೆ ಅನೇಕ ಮಡುವುಗಳಾಗಿ ಪರಿವರ್ತನೆಗೊಳ್ಳುತ್ತವೆ. ಕೇಪ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿ ನದಿಗಳು ಮರಳುಗಲ್ಲು ಮತ್ತು ಡಾಲರೈಟ್ ಶಿಲೆಗಳಿಂದ ಕೂಡಿದ ಭೂಮಿಯಲ್ಲಿ ಹರಿಯುತ್ತವೆ. ಮಳೆ ಕಡಿಮೆ ಇರುವಲ್ಲಿ ಸರೋವರಗಳು ಕಡಿಮೆ.
==ವಾಯುಗುಣ==
ಸಮುದ್ರಕ್ಕಿರುವ ದೂರ ಮತ್ತು ಪರ್ವತಗಳಿರುವ ಸ್ಥಳ-ಇವುಗಳಿಗೆ ಅನುಗುಣವಾಗಿ ಕೇಪ್ ಪ್ರಾಂತ್ಯದ ವಾಯುಗುಣದಲ್ಲಿ ವ್ಯತ್ಯಾಸ ಉಂಟು. ಕೇಪ್ ಟೌನಿನ ಸರಾಸರಿ ಮಳೆ 25.6". ಪರ್ವತ ಶ್ರೇಣಿಗಳ ನಡುವೆ ತೀರಾ ಪ್ರದೇಶಗಿಂತ ಕಡಿಮೆ ಮಳೆ. ಕ್ಯಾರೂ ಪ್ರದೇಶದಲ್ಲಿ ಕಾಣಬರುವುದು ಮರುಭೂಮಿಯ ವಾಯುಗುಣ. [[ಪೋರ್ಟ್ ಎಲಿಜಬೆತ್]]ನಲ್ಲಿ ಸರಾಸರಿ 22.23" ಮಳೆ. ಈಸ್ಟ್ ಲಂಡನ್ನಲ್ಲಿ 33.39". ನೈರುತ್ಯ ತೀರದ ಕೆಲವು ಭಾಗಗಳಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಳೆಯಾಗುತ್ತದೆ. ಒಳನಾಡು ಸಮುದ್ರಮಟ್ಟಕ್ಕೆ ಎತ್ತರವಾಗಿರುವುದರಿಂದ ಅಲ್ಲಿಯ ವಾಯುಗುಣ ಹಿತಕರ. ಬೆಟ್ಟಗಳ ಮೇಲೆ ಮಂಜು ಮುಸುಕುವುದು ಅಪರೂಪ.
==ಸಸ್ಯಗಳು==
ಸ್ತರ ಪರ್ವತಗಳು, ಆಲಿಪ್ಯಾಂಟ್ಸ್ ಮತ್ತು ಸಂಡೇ ನದಿ ಇರುವ ನೈರುತ್ಯ ಪ್ರದೇಶದಲ್ಲಿ ಕುರುಚಲು ಮತ್ತು [[ಪೊದೆ]]ಗಳು ಹೇರಳ. ಕುರುಚಲು ಗಿಡಗಳಲ್ಲಿ ಸುಮಾರು 262 ಬಗೆಗಳುಂಟು. [[ಸಿಲ್ವರ್ ಮರ|ಸಿಲ್ವರ್]], [[ಏರಿಕೇಷಿಯಾ]] ಬೆಳೆಯುತ್ತದೆ. [[ವಸಂತ (ಋತು)|ವಸಂತ ಕಾಲ]]ದಲ್ಲಿ ಪರ್ವತಗಳ ಇಳಿಮೋಡುಗಳು ನಾನಾ ಬಗೆಯ ಹೂವುಗಳಿಂದ ಕೂಡಿ ವರ್ಣರಂಜಿತವಾಗಿರುತ್ತವೆ. ನದಿ ಮತ್ತು ಪ್ಲೇ [[ಜೌಗು ಪ್ರದೇಶ]]ದಲ್ಲಿ ಪಾಲ್ಮಿಯಿಟ್ ಮತ್ತು ಪಿಗ್ಲಲಿ ಗಿಡಗಳು ಬೆಳೆಯುತ್ತವೆ. ಹಳದಿ ಮರ 130' ಎತ್ತರಕ್ಕೆ ಬೆಳೆಯುವುದುಂಟು. [[ಸ್ಟಿಂಕ್ವುಡ್]] ಮತ್ತು [[ಬ್ಲಾಕ್ ಐರನ್ ವುಡ್]] ಸಹ ಉತ್ತಮ ಚೌಬೀನೇ ಮರಗಳು. ಮಳೆಗಾಲದಲ್ಲಿ ಕ್ಯಾರೂ ಪ್ರದೇಶದಲ್ಲಿ ಗೆಡ್ಡೆಯ ಗಿಡಗಳು ಬೆಳೆದು ಹೂವುಗಳು ಅರಳುತ್ತವೆ; ತರುವಾಯ ಆ ಪ್ರದೇಶ ಮರುಭೂಮಿಯ ಸ್ವರೂಪ ತಾಳುತ್ತವೆ. ಕೇಪ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ [[ಹುಲ್ಲುಗಾವಲು]] ಹಾಗೂ ಅರಣ್ಯಗಳುಂಟು. ಮಹಾ ಇಳಿಭೂಮಿ ಮತ್ತು ತೀರಗಳ ನಡುವೆ ಸವನ್ನಾ ಹುಲ್ಲುಗಾವಲುಗಳಿವೆ.
==ಪ್ರಾಣಿಗಳು==
ಕೇಪ್ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪ್ರಾಣಿಗಳಿದ್ದರೂ ವಸಾಹತು ದಿನಗಳಲ್ಲಿದ್ದ ಪ್ರಾಣಿಗಳಲ್ಲಿ ಹಲವು ಈ ಭಾಗದಿಂದ ಹೊರಟು ಹೋಗಿವೆ. ಕ್ನಿಸ್ನ ಬಳಿ [[ಆನೆ]], [[ಕಾಡುಕೋಣ]], [[ಹೇಸರಗತ್ತೆ]] ವಿವಿಧ ಸಾರಗಳು ಮತ್ತು ಗ್ನು ಕೋಣ, [[ಜಿಂಕೆ]], [[ಚಿರತೆ]], [[ಕತ್ತೆಕಿರುಬ]], ಬಿಳಿನರಿ ವಿವಿಧ ಬಗೆಯ [[ಕಾಡು ಬೆಕ್ಕು|ಕಾಡುಬೆಕ್ಕು]]ಗಳು, [[ಮುಂಗುಸಿ]], ಬಬೂನ್, [[ನೀರುನಾಯಿ]] ಮೊದಲಾದ ಪ್ರಾಣಿಗಳುಂಟು. ವಿವಿಧ ಜಾತಿಯ [[ಹಾವು]]ಗಳು, [[ಮೊಸಳೆ]], [[ಆಮೆ]], ಹಲವು ಬಗೆಯ ಪಕ್ಷಿಗಳು ಇಲ್ಲಿ ಜೀವಿಸುತ್ತವೆ. ಕಡಲಲ್ಲಿ [[ಶಾರ್ಕ್ ಮೀನು|ಶಾರ್ಕ್]] ಹೆಚ್ಚು. ಸೀಲ್ಗಳು ಈಯುವ ಸಮಯದಲ್ಲಿ ತೀರವನ್ನು ಸಮೀಪಿಸುತ್ತವೆ.
==ಜನ,ಜೀವನ==
ಇದು ವಿವಿಧ ಜನಾಂಗಗಳಿರುವ ಪ್ರಾಂತ್ಯ. ಇಲ್ಲಿ ಆಂಗ್ಲರು, ಡಚ್ಚರು ಮೊದಲಾದ ಐರೋಪ್ಯ ಜನಾಂಗಗಳವರು ಆಫ್ರಿಕಾದ ಕರಿಯ ಜನರು [[ಏಷ್ಯಾ]]ದ ವಿವಿಧ ಜನಾಂಗಗಳವರು ಜೀವಿಸುತ್ತಾರೆ. 1960ರ ಜನಗಣತಿಯ ಪ್ರಕಾರ ಇಲ್ಲಿ 9,97,377 ಮಂದಿ ಐರೋಪ್ಯರು, 29,76,827 ಮಂದಿ ಮೂಲನಿವಾಸಿಗಳು, 13,14,392 ಮಂದಿ ಕರಿಯ ಬುಡಕಟ್ಟುಗಳಿಗೆ ಸೇರಿದ ಜನರು ಮತ್ತು 20,243 ಮಂದಿ ಏಷ್ಯಾ ದೇಶಗಳವರು ಇದ್ದರು. ಆಂಗ್ಲರು ಮುಖ್ಯವಾಗಿ ನಗರವಾಸಿಗಳು, ವಿವಿಧ ಐರೋಪ್ಯ ಜನಾಂಗಗಳವರು ವ್ಯವಸಾಯ ಭೂಮಿ ಮತ್ತು ಕೈಗಾರಿಕೆ ಕೇಂದ್ರಗಳಲ್ಲಿ ವಾಸಿಸುತ್ತಾರೆ. ಆಯಾ ಬುಡಕಟ್ಟುಗಳ ಜನ ತಂತಮ್ಮ ಭಾಷೆಗಳನ್ನು ಉಳಿಸಿಕೊಂಡಿರುವುದೇ ಈ ಪ್ರಾಂತ್ಯದ ವೈಶಿಷ್ಟ್ಯ. [[ವ್ಯವಸಾಯ]], [[ಕುರಿಗಳ ಸಾಕಣೆ|ಕುರಿಸಾಕಣೆ]], [[ದ್ರಾಕ್ಷಿ]] ಬೆಳೆ, ಗಣಿಗೆಲಸ, [[ಮೀನುಗಾರಿಕೆ]] ಮೊದಲಾದವು ಜನರ ಮುಖ್ಯ ಕಸಬುಗಳು.ಈಗಿನ ಇಲ್ಲಿಯ ಜನಸಂಖ್ಯೆ (೧೯೯೧) 61,25,335<ref name=RSAdist>{{cite web|title=Census > 1991 > RSA > Variable Description > Person file > District code|url=http://interactive.statssa.gov.za:8282/webview/|publisher=Statistics South Africa – Nesstar WebView|access-date=18 August 2013|archive-url=https://web.archive.org/web/20160619202856/http://interactive.statssa.gov.za:8282/webview/|archive-date=19 June 2016|url-status=dead|df=dmy-all}}</ref>
==ಧರ್ಮ, ಶಿಕ್ಷಣ==
ಕ್ರೈಸ್ತರಲ್ಲಿ ಡಚ್ಚರ ಧರ್ಮ ಪಂಥವನ್ನು ಅನುಸರಿಸುವವರೇ ಹೆಚ್ಚು ಮಂದಿ. ಅವರು ಸೀನಡ್ಗಳನ್ನು (ಧರ್ಮಾಲೋಚನಾ ಸಭೆಗಳು) ರಚಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಜೀವನದಲ್ಲಿ ಈ ಸಭೆಗಳು ಮಾರ್ಗದರ್ಶನ ನೀಡುತ್ತವೆ. [[ಆಂಗ್ಲಿಕನ್ ಮೆಥಾಡಿಸ್ಟ್]] ಮತ್ತು [[ರೋಮನ್ ಕ್ಯಾಥೋಲಿಕ್]] ಧರ್ಮಗಳು ಪ್ರಚಾರದಲ್ಲಿವೆ. [[ಹಿಂದೂ ಧರ್ಮ]] ಮತ್ತು [[ಇಸ್ಲಾಂ ಧರ್ಮ|ಇಸ್ಲಾಂ]] ಸಹ ಆಚರಣೆಯಲ್ಲಿವೆ.
==ಶಿಕ್ಷಣ==
ವಿಶ್ವವಿದ್ಯಾಲಯಕ್ಕಿಂತ ಕೆಳಹಂತದ ಶಿಕ್ಷಣ ಪ್ರಾಂತೀಯ. ಬಿಳಿಯ ಜನರ ಮಕ್ಕಳ ಶಿಕ್ಷಣ ಶಾಲಾ ಮಂಡಳಿಗಳ ಆಡಳಿತಕ್ಕೆ ಒಳಪಟ್ಟಿದೆ. ಇತರ ಮಕ್ಕಳ ಶಿಕ್ಷಣ, ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿತವಾದದ್ದು. ಶಿಕ್ಷಣದಲ್ಲಿ ಬಿಳಿಯರು ಮತ್ತು ಕರಿಯರು ಎಂಬ ತಾರತಮ್ಯವಿದೆ. ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಶಿಕ್ಷಣದ ಮಟ್ಟ, ಅದಕ್ಕಾಗಿ ಮಾಡುವ ವೆಚ್ಚ-ಎಲ್ಲಾ ವಿಚಾರಗಳಲ್ಲೂ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ವರ್ಣೀಯರ ಹಿತವನ್ನು ದುರ್ಲಕ್ಷಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಸುಧಾರಣೆಯಾಗಿದೆ.
==ಕೃಷಿ==
ಕೇಪ್ ಪ್ರಾಂತ್ಯದ ಬಹುಭಾಗ [[ಬಂಜರು ಭೂಮಿ]]. ಕ್ಯಾರೂ ಮತ್ತು ಸ್ತರ ಪರ್ವತಗಳ ಕಣಿವೆಗಳಲ್ಲಿ ಕೃಷಿ [[ನೀರಾವರಿ]]ಯನ್ನು ಅವಲಂಬಿಸಿದೆ. ಪೂರ್ವಜಿಲ್ಲೆಗಳಲ್ಲಿ [[ಮೆಕ್ಕೆ ಜೋಳ]], [[ಗೋಧಿ]], [[ಓಟ್ಸ್]] ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ದ್ರಾಕ್ಷಿ ಬೆಳೆ ಹೆಚ್ಚು. ದ್ರಾಕ್ಷಾರಸ ತಯಾರಿಕೆ ಕೈಗಾರಿಕೆಯ ಅಭಿವೃದ್ಧಿ ಹೊಂದಿದೆ. [[ಹೊಗೆಸೊಪ್ಪು]] ಬೆಳೆಯೂ ಹೆಚ್ಚು. ತುಪ್ಪಟಕ್ಕಾಗಿ [[ಕುರಿ]] ಸಾಕುತ್ತಾರೆ. [[ಉಷ್ಟ್ರ ಪಕ್ಷಿ]]ಗಳನ್ನು ಅವುಗಳ ಬೆಲೆ ಬಾಳುವ ಗರಿಗಳಿಗಾಗಿ ಸಾಕುತ್ತಾರೆ. [[ಮೀನು]]ಗಳನ್ನು ಡಬ್ಬಗಳಲ್ಲಿ ಶೇಖರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ.
==ಖನಿಜ ಸಂಪತ್ತು==
ಕೇಪ್ ಪ್ರಾಂತ್ಯದ ಬಹುಮುಖ್ಯ ಖನಿಜ ಸಂಪತ್ತು [[ವಜ್ರ]]. ಕಿಂಬರ್ಲಿಯ ಗಣಿಗಳಲ್ಲಿ ಅಮೂಲ್ಯ ವಜ್ರಗಳು ದೊರಕುತ್ತವೆ. ಅದರ ಉತ್ಪನ್ನ ಈಗ ಏರಿಳಿತಗಳಿಗೆ ಒಳಗಾಗಿದೆ. ವಜ್ರ ಉತ್ಪನ್ನ ಸಂಘದ ಸದಸ್ಯತ್ವ ಪಡೆದ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಮಾರುಕಟ್ಟೆಗೆ ಕಳುಹಿಸಬೇಕಾದ ವಜ್ರದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಕೇಪ್ ಪ್ರಾಂತ್ಯದಲ್ಲಿ [[ತಾಮ್ರ]]ದ ಗಣಿಗಳೂ ಉಂಟು.
==ವ್ಯಾಪಾರ==
ಕೇಪ್ ಪ್ರಾಂತ್ಯದಿಂದ ರಫ್ತಾಗುವ ಸರಕುಗಳು ವಜ್ರ, ಉಣ್ಣೆ, ಮೋಹೆರ್, ಆಡಿನ ಕೂದಲು, ಹಗುರ ಬಟ್ಟೆ, ಚರ್ಮ, ಹಣ್ಣುಗಳು ಮತ್ತು ದ್ರಾಕ್ಷಾರಸ. ಮುಖ್ಯ ಆಮದುಗಳು ಹತ್ತಿ ಜವಳಿ, ಆಹಾರ ಪದಾರ್ಥಗಳು, ಹಿೃಸ್ಕಿ, ಗಾಜಿನ ಪಾತ್ರೆ ಹಾಗೂ ಸಾಮಾನುಗಳು, ಯಂತ್ರೋಪಕರಣ, ಕಲ್ಲಿದ್ದಲು ಮತ್ತು ಚೌಬೀನೆ.
==ನಗರಗಳು==
ಕೇಪ್ ಪ್ರಾಂತ್ಯದ ಪ್ರಮುಖ ನಗರಗಳೆಲ್ಲ ಸಮುದ್ರ ತೀರಗಳಲ್ಲಿವೆ. ಇವುಗಳಲ್ಲಿ ಪ್ರಸಿದ್ಧವಾದವು [[ಕೇಪ್ ಟೌನ್|ಕೇಪ್ಟೌನ್]], [[ಪೋರ್ಟ ಎಲಿಜಬೆತ್]], [[ಈಸ್ಟ್ ಲಂಡನ್]], ಮೋಸೆಲ್ಬೇ, ಪೋರ್ಟ್ಸೆಂಟ್ ಜಾನ್ಸ್ಸ್, ಪೋರ್ಟ್ ನೊಲ್ಲೊತ್, ಕಿಂಬರ್ಲಿ ಮುಖ್ಯ ಒಳನಾಡ ಕೇಂದ್ರ. ಕೇಪ್ಟೌನ್ ದಕ್ಷಿಣ ಆಫ್ರಿಕಾ ಗಣರಾಜ್ಯದ ಪಾರ್ಲಿಮೆಂಟ್ ಅಧಿವೇಶನ ಸೇರುವ ಸ್ಥಳ, ಪ್ರಸಿದ್ಧ [[ರೇವು]] ಮತ್ತು ವಿಮಾನ ನಿಲ್ದಾಣ. ರೈಲ್ವೆ ಮತ್ತು ಮೋಟಾರು ಇವು ಕೇಪ್ ಪ್ರಾಂತ್ಯದ ಪ್ರಧಾನ ಸಂಚಾರ ಸಾಧನಗಳು. ಇಲ್ಲಿಯ ಮುಖ್ಯ ಬಂದರು ಸ್ಥಳಗಳಿಂದ ಒಳನಾಡಿನ ಮೂಲಕ ಇತರ ರಾಜ್ಯಗಳಿಗೂ ಸಂಚಾರ ಸಂಪರ್ಕವಿದೆ. ಕೇಪ್ ಟೌನ್ನಿಂದ ಕಿಂಬರ್ಲಿ, ಜೋಹಾನಿಸ್ ಬರ್ಗ್ ಮತ್ತು ಪ್ರಿಟೋರಿಯಾ ಪಟ್ಟಣಗಳಿಗೆ ರೈಲ್ವೆ ಮತ್ತು ರಸ್ತೆಗಳುಂಟು. ಪೋರ್ಟ್ ಎಲಿಜಬೆತ್ನಿಂದಲೂ ಈಸ್ಟ್ ಲಂಡನ್ನಿನಿಂದಲೂ ಒಳನಾಡಿಗೆ ರೈಲು ಮಾರ್ಗವುಂಟು.
==ಇತಿಹಾಸ==
[[ಬಾರ್ತೊಲೋಮ್ಯು ಡೀಯಷ್]] 448ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ [[ಗುಡ್ಹೋಪ್ ಭೂಶಿರ]]ವನ್ನು ಕಂಡುಹಿಡಿದ. 1652ರಿಂದ ಜಾನ್ವಾರ್ನ್ ರೈಬೀಕನ ನಾಯಕತ್ವದಲ್ಲಿ ಈಗಿನ ಕೇಪ್ ನಗರ ಪ್ರದೇಶದಲ್ಲಿ ಡಚ್ಚರು ನೆಲೆಸತೊಡಗಿದರು. ಪ್ರಾಚ್ಯ ದೇಶಗಳೊಂದಿಗೆ [[ಸ್ಪೇನ್]], [[ಪೋರ್ಚುಗಲ್|ಪೋರ್ಚುಗಲ್]]ಗಳ ವ್ಯಾಪಾರ ಸಂಪರ್ಕ ಕ್ಷೀಣಿಸುತ್ತಿದ್ದುದರ ಫಲವಾಗಿ ಡಚ್ಚರು ಆ ದೇಶಗಳೊಂದಿಗೆ ತಮ್ಮ ವ್ಯಾಪರವನ್ನು ಬೆಳೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕಾಗಿ ಪ್ರಾಚ್ಯ ದೇಶಗಳಿಗೆ ಹೋಗುವ ಡಚ್ ಹಡಗುಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಸಾಹತು ಏರ್ಪಟ್ಟಿತು.
1657ರಲ್ಲಿ ನಡೆದ ಎರಡು ಮುಖ್ಯ ಘಟನೆಗಳು ಕೇಪ್ ಪ್ರಾಂತ್ಯದ ಪರಿಸ್ಥಿತಿಯನ್ನು ಬದಲಾಯಿಸಿದುವು; ಒಂಬತ್ತು ಮಂದಿ ಕಂಪನಿ ನೌಕರರು ಕೆಲಸದಿಂದ ಬಿಡುಗಡೆಯಾಗಿ ಕಂಪನಿ ಕೊಟ್ಟ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡು ಸ್ವತಂತ್ರ ನಾಗರಿಕರಾಗಿ ನೆಲಸಿದರು. ಅದೇ ವರ್ಷ [[ಜಾವಾ (ದ್ವೀಪ)|ಜಾವ]] ಮತ್ತು [[ಮಡಗಾಸ್ಕರ್]] ದ್ವೀಪಗಳಿಂದ ಮೊದಲ ತಂಡದ ಕರಿಯ ಜನರನ್ನು ದಾಸ್ಯಕ್ಕಾಗಿ ಕಂಪನಿ ಬರಮಾಡಿಕೊಂಡಿತು. ಹೀಗೆ ಕೇಪ್ ಟೌನ್ ಸ್ಥಾಪಿತವಾದ ಏಳು ವರ್ಷಗಳಲ್ಲಿ ಡಚ್ಚರು ಒಳನಾಡನ್ನು ಪ್ರವೇಶಿಸಿ ಗ್ರೊಯ್ನ್ ವೆಲ್ಟ್, ಹಾಲೆಂಡ್ಷ್ಟ್ವಿನ್ ಮುಂತಾದ ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸಿದರು. ಬೋಯರ್ ಜನರ ಮೂಲಪುರುಷರಾದ ಈ ರೈತರು ಪೂರ್ವದಲ್ಲಿ 100 ಮೈಲಿಗಳವರೆಗೆ ಪ್ರವೇಶಿಸಿ ಫಿಷ್ ನದಿಯ ಸುತ್ತಮುತ್ತ ನೆಲಸಿದರು. ಅವರು ಅಲ್ಲಿ ಬಂಟು ಜನರನ್ನೂ ಉತ್ತರದಲ್ಲಿ ಬುಷ್ಮನ್ ಆದಿವಾಸಿಗಳನ್ನೂ ಎದುರಿಸಬೇಕಾಯಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದದ ಬೋಯರ್ ರೈತರಿಗೆ ಕೇಪ್ ಪ್ರಾಂತ್ಯದಲ್ಲಿದ್ದ ಡಚ್ ಅಧಿಕಾರಿಗಳಿಂದ ಸಹಾಯ ದೊರಕುತ್ತಿರಲಿಲ್ಲ. [[ಆದಿವಾಸಿಗಳು|ಆದಿವಾಸಿ]]ಗಳು ಅವರ ದನಕರುಗಳನ್ನು ಅಪಹರಿಸುತ್ತಿದ್ದುದರಿಂದ ಬೋಯರ್ ಜನ ಅವರನ್ನು ಕೊಲ್ಲುತ್ತಿದ್ದರು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು.
17ನೆಯ ಶತಮಾನದ ಕೊನೆಯ ಹೊತ್ತಿಗೆ ಡಚ್ ಕಂಪನಿ ಕೇಪ್ ಪ್ರಾಂತ್ಯದಲ್ಲಿ [[ವಸಾಹತು]] ಸ್ಥಾಪಿಸಲು ತೀರ್ಮಾನಿಸಿತು. 1679ರಲ್ಲಿ ಬಂದ ಸೈಮನ್ ವಾನ್ ಡೆರ್ಸ್ಟೆಲ್ನ ನಾಯಕತ್ವದಲ್ಲಿ ಡಚ್ ವಲಸೆಗಾರರೂ 1688ರಲ್ಲಿ ಫ್ರಾನ್ಸ್ ದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದ 200 ಮಂದಿ ಹ್ಯೂಜನಾಟರೂ ಇಲ್ಲಿ ದ್ರಾಕ್ಷಿ ಬೆಳೆಯನ್ನು ಆರಂಭಿಸಿದರು. 1708ರ ಹೊತ್ತಿಗೆ ಕೇಪ್ ಪ್ರಾಂತ್ಯದಲ್ಲಿ ಡಚ್ ನಾಗರಿಕರೂ ಗುಲಾಮರೂ ಇದ್ದರು ; ಅವರ ಸಂಖ್ಯೆ ಕ್ರಮೇಣ ಏರಿತು. 1714ರಲ್ಲಿ ಬೋಯರ್ ರೈತರು ಬಲು ಸುಲಭ ಬೆಲೆಗೆ 6,000 ಎಕರೆಗಳಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು; ಭೂಮಿಯ ಫಲವತ್ತು ಕಡಿಮೆಯಾದಾಗ ತಮ್ಮ ಭೂಮಿಯನ್ನು ಮಾರಿ ಫಲವತ್ತಾದ ಜಮೀನುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. 1794ರಲ್ಲಿ ಫ್ರೆಂಚ್ ಕ್ರಾಂತಿ ಪಡೆಗಳು [[ಹಾಲೆಂಡ್ (Holland)|ಹಾಲೆಂಡಿ]]ನ ಮೇಲೆ ಯುದ್ಧ ಘೋಷಿಸಿದಾಗ ಡಚ್ ದೊರೆ ವಿಲಿಯಂ ಆಫ್ ಆರೆಂಜ್ [[ಇಂಗ್ಲೆಂಡ್|ಇಂಗ್ಲೆಂಡಿಗೆ]] ಓಡಿದ. ಈ ಸಂಧಿಯನ್ನು ಸಾಧಿಸಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಡಚ್ ದೊರೆಯಿಂದ ಸನ್ನದು ಪಡೆದು 1795ರಲ್ಲಿ ಕೇಪ್ ಟೌನ್ ನಗರವನ್ನು ಆಕ್ರಮಿಸಿಕೊಂಡರು. 7 ವರ್ಷಗಳ ಕಾಲ ಬ್ರಿಟಿಷರು ಆ ನಗರದ ಆಡಳಿತ ವಹಿಸಿದ್ದು, 1803ರಲ್ಲಿ ಫ್ರೆಂಚರೊಂದಿಗೆ ಯುದ್ಧ ಪ್ರಾರಂಭವಾದ ಕಾರಣ ತಮ್ಮ ದೇಶಕ್ಕೆ ಹಿಂದಿರುಗಿದರೂ ಕೊನೆಗೆ 1814ರಲ್ಲಿ ಆದ ಒಪ್ಪಂದದ ಮೇರೆಗೆ ಕೇಪ್ ಟೌನ್ ಬ್ರಿಟಿಷರಿಗೆ ಸೇರಿತು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಆಡಳಿತ ಪದ್ಧತಿಯನ್ನು ತಂದು ಸಂಚಾರ [[ನ್ಯಾಯಾಲಯ]]ಗಳನ್ನು ಸ್ಥಾಪಿಸಿದರು. ಲಂಡನ್ ಮಿಷನ್ ಸೊಸೈಟಿಯ ಪಾದ್ರಿಗಳು [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ದ ಪ್ರಚಾರಕ್ಕೆ ಬಂದರು. 1834ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದರು. ಭೂಮಿಯನ್ನು ಹರಾಜು ಮೂಲಕ ವಿಲೇ ಮಾಡುವ ಪದ್ಧತಿಯನ್ನು ತಂದರು. ಅವರ ಈ ಎಲ್ಲ ಕ್ರಮಗಳೂ ಬೋಯರರಿಗೆ ಅಡ್ಡಿಗಳಾಗಿದ್ದವು. ಅತೃಪ್ತರಾದ ಬೋಯರರು 1834ರ ಅನಂತರ ತಂಡತಂಡಗಳಲ್ಲಿ ಒಳನಾಡಿಗೆ ವಲಸೆ ಹೋಗಲಾರಂಭಿಸಿದರು. ಬೋಯರರ ಈ ಸಂಚಾರವನ್ನು ದಕ್ಷಿಣ ಆಫ್ರಿಕದ ಇತಿಹಾಸದಲ್ಲಿ ಮಹಾವಲಸೆ ಎಂದು ಕರೆದಿದೆ. ಟೇಬಲ್ ಕೊಲ್ಲಿಯಿಂದ ಹೀಗೆ ಸಾಗಿದ ಬೋಯರ್ ಜನ ಮೂರು ತಂಡಗಳಾಗಿ ವ್ಯವಸ್ಥೆಗೊಂಡು ವಿವಿಧ ಪ್ರದೇಶಗಳಲ್ಲಿ ನೆಲೆಸಲು ಯತ್ನಿಸಿದರು. ಅಲ್ಲಿದ್ದ ಜನರೊಂದಿಗೆ ಘರ್ಷಣೆಗಳು ಸಂಭವಿಸಿದುವು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷ್ ಕಾರ್ಯನೀತಿಯಿಂದ ಬೋಯರ್ ಯುದ್ಧ ಪ್ರಾಪ್ತವಾಯಿತು. ಬೋಯರ್ ಜನರಿಗೂ ಬ್ರಿಟಿಷರಿಗೂ ಹೊಸ ಚಿನ್ನ ಮತ್ತು ವಜ್ರದ ಗಣಿಗಳ ಬಗ್ಗೆ ವೈಷಮ್ಯ ಹೆಚ್ಚುತ್ತಿದ್ದ ವೇಳೆಯಲ್ಲಿ [[ಜರ್ಮನಿ|ಜರ್ಮನರು]] ದಕ್ಷಿಣ ಆಫ್ರಿಕಕ್ಕೆ ಬಂದು ಉತ್ತರದ ಮಾರ್ಗಗಳನ್ನು ತಡೆಗಟ್ಟಿದರು ಹಾಗೂ [[ಭಾರತ]] ಮತ್ತು ಕೇಪ್ ನಡುವಣ ಬ್ರಿಟಿಷರ ಸಮುದ್ರಮಾರ್ಗಕ್ಕೆ ಅಡಚಣೆಯನ್ನುಂಟು ಮಾಡಿದರು. 1884ರಲ್ಲಿ ಅವರು ಲುಡ್ರಿಡ್ಜ್ ಕೊಲ್ಲಿಯನ್ನು ಆಕ್ರಮಿಸಿಕೊಂಡು, ನೈಋತ್ಯ ಆಫ್ರಿಕವನ್ನು ತಮ್ಮ ಪೋಷಿತ ಸಂಸ್ಥಾನವನ್ನಾಗಿ ಮಾಡಿಕೊಂಡರು. ಟ್ರಾನ್ಸ್ವಾಲಿನ ಡಚ್ (ಬೋಯರ್) ಪ್ರೆಸಿಡೆಂಟ್ ಪಾಲ್ ಕ್ರೂಜರ್ ಜರ್ಮನರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದುದು ಜರ್ಮನರ ಆಕಾಂಕ್ಷೆಗಳಿಗೆ ಅನುಕೂಲವಾಗಿಯೂ ಬ್ರಿಟಿಷರ ಕಾರ್ಯನೀತಿಗೆ ವಿರುದ್ಧವಾಗಿಯೂ ಇತ್ತು. 1890ರಿಂದ 1896ರ ವರೆಗೆ ಕೇಪ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸಿಸಿಲ್ ಜಾನ್ ರೋಡ್ಸ್, ಬ್ರಿಟಿಷರು ಆಫ್ರಿಕದಲ್ಲಿ ವ್ಯಾಪಿಸುವುದಕ್ಕೆ ಬೆಂಬಲವಿತ್ತ. ಅವನ ಪ್ರಯತ್ನಗಳಿಂದ ಈಗಿನ ರೊಡೀಷಿಯ ಮೊದಲಾದ ಪ್ರಾಂತ್ಯಗಳು ಬ್ರಿಟಿಷರ ಅಧೀನವಾಗಿ, ಪಾಲ್ ಕ್ರೂಜರನ ಟ್ರಾನ್ಸ್ವಾಲಿಗೂ ಜರ್ಮನರು ವಶಪಡಿಸಿಕೊಂಡಿದ್ದ ಪ್ರದೇಶಗಳಿಗೂ ನಡುವೆ ಸಂಪರ್ಕ ಕಡಿದುಹೋಯಿತು. ಗೆದ್ದುಕೊಂಡ ಹೊಸ ರಾಜ್ಯಗಳ ಬಗ್ಗೆ ರೋಡ್ಸ್ ಬ್ರಿಟಿಷ್ ದೊರೆಯಿಂದ ಸನ್ನದನ್ನು ಪಡೆದುಕೊಂಡ. 1895ರಲ್ಲಿ ಪರಕೀಯರು (ಬ್ರಿಟಿಷರು) ಅಧಿಕ ಸಂಖ್ಯೆಯಲ್ಲಿ ಟ್ರಾನ್ಸ್ವಾಲನ್ನು ಪ್ರವೇಶಿಸಿದರು. ಅವರ ಸಂಖ್ಯೆ ಬೋಯರ್ ಜನರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಇಷ್ಟಾದರೂ ಪಾಲ್ ಕ್ರೂಜರ್ ಪರಕೀಯರಿಗೆ ಟ್ರಾನ್ಸ್ವಾಲಿನಲ್ಲಿ ಮತದಾನದ ಹಕ್ಕನ್ನು ಕೊಡಲಿಲ್ಲ. 1892ರಲ್ಲಿ ಅವನು ನ್ಯಾಷನಲ್ ಯೂನಿಯನ್ ಮೂಲಕ ಬ್ರಿಟಿಷರು ಒಪ್ಪಿಸಿದ ಬೇಡಿಕೆಗಳನ್ನು ನಿರಾಕರಿಸಲು ಕೇಪ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರ ಟ್ರಾನ್ಸ್ವಾಲನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತು. ರೋಡ್ಸನ ನೆರವಿನಿಂದ ಕೇಪ್ ಸರ್ಕಾರ ಆಯುಧಗಳನ್ನು ರಹಸ್ಯವಾಗಿ ಟ್ರಾನ್ಸ್ವಾಲಿಗೆ ಸಾಗಿಸಿತು. ಈ ಸಂಚು 1895ರಲ್ಲಿ ವಿಷಮಘಟ್ಟ ಮುಟ್ಟಿ ಜೊಹಾನಿಸ್ಬರ್ಗ್ನಲ್ಲಿ ದಂಗೆ ಎದ್ದಿತು. ಸಿಸಿಲ್ ರೋಡ್ಸ್ ಕಳುಹಿಸಿದ ಸೈನ್ಯ ಮುನ್ನುಗ್ಗಿತು. ಆದರೆ ಈ ದಾಳಿ ವಿಫಲಗೊಂಡು ಬ್ರಿಟಿಷರು ಸೋತರು. ಬೋಯರ್ ಜನ ತಮ್ಮ ಸೈನ್ಯವನ್ನು ಬಲಗೊಳಿಸಿಕೊಂಡರು. ಕೇಪ್ ಪ್ರಾಂತ್ಯದ ರಾಜಕೀಯದಿಂದ ಟ್ರಾನ್ಸ್ವಾಲ್ ಬಿಕ್ಕಟ್ಟಿಗೆ ಒಳಗಾಯಿತು. ಕೇಪ್ ಪ್ರಾಂತ್ಯದ ಬ್ರಿಟಿಷ್ ಹೈ ಕಮಿಷನರ್ ಸರ್ ಆಲ್ಫ್ರೆಡ್ ಮಿಲ್ನರ್, ಬೋಯರ್ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಮಿಲ್ನರ್ ಮತ್ತು ಕ್ರೂಜರರ ನಡುವಣ ಮಾತುಕತೆಗಳು ವಿಫಲಗೊಂಡವು. ಸೆಪ್ಟೆಂಬರ್ 1899ರಲ್ಲಿ ಕ್ರೂಜರ್ ಸೈನ್ಯಗಳನ್ನು ಜಮಾಯಿಸಿದ. ಬ್ರಿಟಿಷರ ಮತದಾನದ ಹಕ್ಕು ಟ್ರಾನ್ಸ್ವಾಲ್ ಸರ್ಕಾರಕ್ಕೆ ಸೇರಿದ್ದೆಂದೂ, ಇತ್ತೀಚೆಗೆ ಬಂದ ಬ್ರಿಟಿಷ್ ಸೈನ್ಯವನ್ನು ಟ್ರಾನ್ಸ್ವಾಲಿನಿಂದ ವಾಪಸು ಕರೆಸಿಕೊಳ್ಳಬೇಕೆಂದೂ, ಕ್ರೂಜರ್ ಮಿಲ್ಲರನಿಗೆ ಸೂಚನೆ ಕೊಟ್ಟ. ಬ್ರಿಟಿಷರು ಈ ಸೂಚನೆಯನ್ನು ನಿರಾಕರಿಸಲು ಬೋಯರ್ ಸೈನ್ಯ ಟ್ರಾನ್ಸ್ವಾಲಿನಿಂದ ಹೊರಟು ಕೇಪ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು.
ಬೋಯರ್ ಸೈನ್ಯದ ನಾಯಕರಾದ ಜನರಲ್ ಪಿಯಟ್ ಮತು ಪಿಯಟ್ ಕ್ರೋಜೆ ಇವರು ನೇಟಾಲಿನ ಲೇಡಿಸ್ಮಿತ್ ದಾಳಿ, ಕಿಂಬರ್ಲಿ ದಾಳಿ ಮತು ಕೇಪ್ ಅಂಚಿನ ಮಫೆಕಿಂಗ್ ಪಟ್ಟಣದ ದಾಳಿಗಳಲ್ಲಿ ಸೋತರು. ಬ್ರಿಟಿಷ್ ಸೈನ್ಯದ ಬುಲ್ಲರ್ ಮತ್ತು ಜನರಲ್ ವಿಲಿಯಂ ಗಟಕ್ರೆ ಸಹ ಬೋಯರರನ್ನು ಎದುರಿಸಲಾರದೆ ಹಿಮ್ಮೆಟ್ಟಿದರು. ಬ್ರಿಟಿಷ್ ಸೋಲುಗಳನ್ನು ತಿದ್ದಲು ಬ್ರಿಟಿಷರು ಫೀಲ್ಡ್ ಮಾರ್ಷಲ್ ಲಾರ್ಡ್ ರಾಬಟ್ರ್ಸನನ್ನು ಕಳುಹಿಸಿದರು. ರಾಬಟ್ರ್ಸ್ 1900ರಲ್ಲಿ ಕಿಂಬರ್ಲಿ ಪಟ್ಟಣವನ್ನು ಆಕ್ರಮಿಸಿಕೊಂಡ. ಬೋಯರ್ ನಾಯಕ ಜನರಲ್ ಕ್ರೋಂಜೆ ತನ್ನ 4,000 ಸೈನಿಕರೊಡನೆ ಪಾರ್ಡೆಬರ್ಗ್ ಬಳಿ ಸೆರೆಯಾದ. ಮಾರ್ಚ್ 13ರಲ್ಲಿ ರಾಬಟ್ರ್ಸ್ ಆರೆಂಜ್ ಫ್ರೀ ಸ್ಟೇಟಿನ ರಾಜಧಾನಿ ಬ್ಲೋಯಂಪಾನ್ಟೇನ್ ನಗರವನ್ನು ಹಿಡಿದ. ತರುವಾಯ ಲೇಡಿಸ್ಮಿತ್ ನಗರ ವಶವಾಗಿ ಬೋಯರ್ ಜನ ನೇಟಾಲ್ ಪ್ರಾಂತ್ಯವನ್ನು ಬಿಟ್ಟು ಹೊರಟರು. ಜೋಹಾನಿಸ್ಬರ್ಗ್ ಮತ್ತು ಟ್ರಾನ್ಸ್ವಾಲಿನ ರಾಜಧಾನಿ [[ಪ್ರೆಟೋರಿಯ]] ಸಹ ರಾಬಟ್ರ್ಸ್ನ ವಶವಾದುವು, 1900ರ ಸೆಪ್ಟೆಂಬರ್ ತಿಂಗಳಲ್ಲಿ ಟ್ರಾನ್ಸ್ವಾಲ್ ರಾಜ್ಯವನ್ನು ಬ್ರಿಟಿಷರು ಪೂರ್ಣವಾಗಿ ಆಕ್ರಮಿಸಿಕೊಂಡರು. ಪಾಲ್ ಕ್ರೂಜರ ವೃದ್ಧಾಪ್ಯದಿಂದ ಕಾಯಿಲೆಗೆ ತುತ್ತಾಗಿ ಪೋರ್ಚುಗೀಸ್ ಪೂರ್ವ ಆಫ್ರಿಕ ಗಡಿಯನ್ನು ಪ್ರವೇಶಿಸಿ ಅಲ್ಲಿಂದ ಡಚ್ ಹಡಗೊಂದರಲ್ಲಿ ಯೂರೋಪಿಗೆ ಹಿಂದಿರುಗಿದ. ತರುವಾಯ 18 ತಿಂಗಳ ಕಾಲ ಸಣ್ಣಪುಟ್ಟ ಘರ್ಷಣೆಗಳು ನಡೆದು ಮೇ 31, 1902ರ ವೆರೀಂಜಿಂಗ್ ಕೌಲಿನಿಂದ ಕೇಪ್ ಪ್ರಾಂತ್ಯ ಹೂಡಿದ ಬೋಯರ್ ಯುದ್ಧ ಕೊನೆಗೊಂಡಿತು. ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್ಗಳೆರಡೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟುವು.
ಬೋಯರ್ ಯುದ್ಧವನ್ನು ಇಂಗ್ಲೆಂಡಿನ ಲಿಬರಲ್ ಪಕ್ಷ ಪ್ರಾರಂಭದಿಂದಲೂ ಪ್ರತಿಭಟಿಸಿತ್ತು. ಈ ಪಕ್ಷದ ಆಡಳಿತದಲ್ಲಿ ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್-ಇವುಗಳೆರಡಕ್ಕೂ ಭಾಗಶ: ಸ್ವಯಮಾಡಳಿತವನ್ನು ಕೊಡಲಾಯಿತು. ತರುವಾಯ ದಕ್ಷಿಣ ಆಫ್ರಿಕದ ರಾಷ್ಟ್ರೀಯ ಸಭೆ ಆಕ್ಟ್ ಆಫ್ ಯೂನಿಯನ್ ರಚಿಸಿತು, ಆ ಮೇರೆಗೆ 1910ರಲ್ಲಿ ಬ್ರಿಟಿಷರ ಕೇಪ್ ಪ್ರಾಂತ್ಯ ಮತ್ತು ನೇಟಾಲ್ ಹಾಗೂ ಬೋಯರ್ ಗಣರಾಜ್ಯಗಳಾದ ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್ವಾಲ್-ಇವು ದಕ್ಷಿಣ ಆಫ್ರಿಕ ಒಕ್ಕೂಟ ರಾಜ್ಯಗಳಾಗಿ ವ್ಯವಸ್ಥೆಗೊಂಡುವು. 1910ರಿಂದ ಕೇಪ್ ಪ್ರಾಂತ್ಯದ ಇತಿಹಾಸ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ವಿಲೀನಗೊಂಡಿತು.
==ಬಾಹ್ಯ ಸಂಪರ್ಕಗಳು==
*[https://web.archive.org/web/20060108135801/http://uk.holidaysguide.yahoo.com/p-travelguide-45871-cape_town_history-i A history of the Cape Province]
*[http://www.national.archives.gov.za/sources1.htm Archives kept at Cape Town] {{Webarchive|url=https://web.archive.org/web/20210422195815/http://www.national.archives.gov.za/sources1.htm |date=22 April 2021 }}
* {{Cite EB1911|wstitle= Cape Colony | volume= 5 |last1= Cana |first1= Frank Richardson |author1-link= |last2= Gibson |first2= Walcot |author2-link= Walcot Gibson |last3= Hillier |first3= Alfred Peter |author3-link= Alfred Peter Hillier | pages = 225–248 |short= 1}}
* {{cite EB1922 |wstitle= Cape Province |volume=30 | pages = 563–564 |first=Frank Richardson |last=Cana |short=1}}
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಪ್ರಾಂತ್ಯ}}
[[ವರ್ಗ:ದಕ್ಷಿಣ ಆಫ್ರಿಕಾ]]
2uza6p0qrf7qjnjrye7d8f68zqizk53
1371666
1371665
2026-04-18T19:05:40Z
VASANTH S.N.
728
added [[Category:ಆಫ್ರಿಕಾದ ಪ್ರದೇಶಗಳು]] using [[Help:Gadget-HotCat|HotCat]]
1371666
wikitext
text/x-wiki
{{Infobox former subdivision
| native_name = {{native name|af|Provinsie Kaap die Goeie Hoop}}
| conventional_long_name = Province of the Cape of Good Hope
| common_name = Cape province
| subdivision = Province
| nation = South Africa
| p1 = Cape Colony
| flag_p1 = Flag of the Cape Colony (1876–1910).svg
| s1 = Western Cape
| flag_s1 =
| s2 = Eastern Cape
| flag_s2 =
| s3 = Northern Cape
| flag_s3 =
| s4 = North West (South African province){{!}}North West province
| flag_s4 =
| image_flag =
| image_coat = Coat of arms of the Cape Colony 1876-1994.svg
| symbol_type =
| motto =
| anthem =
| image_map = Locator map of Cape Province as of 1 March 1994.svg
| image_map_caption = The Cape Province as it was by 1994
| capital = Cape Town
| coordinates =
| legislature = [[Cape Provincial Council]]
| title_leader =
| leader1 =
| year_leader1 =
| leader2 =
| year_leader2 =
| leader3 =
| year_leader3 =
| title_deputy =
| deputy1 =
| year_deputy1 =
| deputy2 =
| year_deputy2 =
| era =
| date_start = 31 May
| year_start = 1910
| event_end =
| date_end = 27 April
| year_end = 1994
| stat_year1 = 1991
| stat_area1 =
| stat_pop1 = 6,125,335<ref name=RSAdist/>
}}
.'''ಕೇಪ್ ಪ್ರಾಂತ್ಯ''' [[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕ ಗಣರಾಜ್ಯ]]ದ ನಾಲ್ಕು ಪ್ರಾಂತ್ಯಗಳಲ್ಲಿ ಒಂದು ; ಅವುಗಳ ಪೈಕಿ ಅತ್ಯಂತ ದೊಡ್ಡದು, ವಿಸ್ತೀರ್ಣ ೨,೭೭,೦೦೦ ಚ.ಮೈ.
==ಭೌತ ಲಕ್ಷಣ==
ಕೇಪ್ ಪ್ರಾಂತ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಸಮುದ್ರಮಟ್ಟಕ್ಕೆ ಸರಾಸರಿ 3,000' ಎತ್ತರದಲ್ಲಿರುವುದು ಮೊದಲನೆಯದು. ಇದು ದಕ್ಷಿಣ ಆಫ್ರಿಕದ [[ಪ್ರಸ್ಥಭೂಮಿ]]ಗೆ ಸೇರಿದೆ. ಆರೆಂಜ್ ನದಿಯ ಬಳಿ ಈ ಪ್ರದೇಶದ ಎತ್ತರ 2,000'; ಪೂರ್ವದಲ್ಲಿ 4,000'. ಈ ಪ್ರಸ್ಥಭೂಮಿಯ ಎಲ್ಲೆಯನ್ನು [[ಸಮುದ್ರ]] ತೀರಕ್ಕೆ ಸಮಾಂತರವಾಗಿ ಸಾಗುವ ಪರ್ವತಶ್ರೇಣಿಯ ಮಹಾ ಇಳಿಜಾರಿನಿಂದ ಗುರುತಿಸಬಹುದು. ಈ ಪರ್ವತಶ್ರೇಣಿಯನ್ನು ಡ್ರಾಕೆನ್ಸ್ಬರ್ಗ್, ಸ್ಟಾರಂಬರ್ಗ್ ಮುಂತಾದ ಸ್ಥಳೀಯ ಹೆಸರುಗಳಿಂದ ಕರೆಯುತ್ತಾರೆ. ಈ ಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಲು ತೀಕ್ಷ್ಣವಾಗಿರುತ್ತದೆ. ಸಂಜೆಯ ವರ್ಣರಂಜಿತ ಆಕಾಶ ಮನಮೋಹಕ; ವೆಲ್ಡಿನ (ಹುಲ್ಲುಗಾವಲು) ಸುಂದರ ನಿಶೆಯ ನೋಟ ಮನ ತಣಿಸುವಂಥದು. ಪರ್ವತಗಳ ಇಳಿಜಾರುಗಳಿಗೂ ಸಮುದ್ರಕ್ಕೂ ನಡುವೆ ಇರುವುದು ಎರಡನೆಯ ವಿಭಾಗ. ಇದರಲ್ಲಿ ಹಲವಾರು ಉಪವಿಭಾಗಗಳುಂಟು. ಅವುಗಳಲ್ಲಿ ಮೊದಲನೆಯದು ಗ್ರೇಟ್ ಕ್ಯಾರೂ ಪ್ರದೇಶ. ಇದು ಬೆಂಗಾಡು. ಇದರ ಉತ್ತರಕ್ಕೆ ಪರ್ವತಗಳ ಇಳಿಭೂಮಿಯೂ ದಕ್ಷಿಣಕ್ಕೆ ಬೆಟ್ಟದ ಸ್ತರಗಳೂ ಇವೆ. ಇದರ ಎತ್ತರ ಸಮುದ್ರಮಟ್ಟದಿಂದ 1,000'-4,000'; ಇಲ್ಲಿಯ ಭೂಪದರಗಳು ಬಲವಾದ ಮರಳುಗಲ್ಲುಗಳಿಂದ ಕೂಡಿವೆ; ಈ ಪ್ರದೇಶದ ಮೃದುವಾದ ಜೇಡಿ ಪದರಗಲ್ಲುಗಳು ಸುಲಭವಾಗಿ ಕೊರೆದುಹೋಗುವಂಥವು. ಗ್ರಾಫ್ ರೈನೆಟ್ಗೆ ಈಶಾನ್ಯದಲ್ಲಿರುವ ನೆಲ ಎರಡನೆಯ ಉಪವಿಭಾಗ. ಅದು ಕ್ಯಾರೂ ಮರುಭೂಮಿಯ ಬಂಡೆಗಳಿಂದ ರೂಪಗೊಂಡದ್ದು. ಅಲ್ಲಿ ಹಲವಾರು ಇಳಿಮೋಡು ಪದರಗಳುಂಟು. ಈ ಪದರಗಳು ಮರಳುಗಲ್ಲು ಹಾಗೂ ಡಾಲರೈಟ್ ಶಿಲೆಗಳಿಂದ ಕೂಡಿದವು. ಈ ವಿಭಾಗವನ್ನು ಲಿಟ್ಲ್ ಕ್ಯಾರೂ ಪ್ರದೇಶವೆಂದು ಕರೆಯುತ್ತಾರೆ. ಗ್ರಿಕ್ವಲ್ಯಾಂಡ್ ಈಸ್ಟ್ ಎಂಬ ಪ್ರದೇಶ ಶಿಲೆಗಳ ದಿಬ್ಬಸಾಲುಗಳಿಂದ ಕೂಡಿದ್ದು. ಆ ಶ್ರೇಣಿಗಳಲ್ಲಿ ಇಂಜೆಲಿ, ಕರಿ ಮತ್ತು ಇನ್ಸಿಜ್ವ ಬೆಟ್ಟಗಳಿವೆ.
ಕ್ಯಾರೂ ಮರಳುಗಾಡು ರಚನೆಯ ಕಾಲದಲ್ಲಿ ಅನೇಕ ಪರ್ವತಶ್ರೇಣಿಗಳು ಹಲವಾರು ಅಕ್ಷರಗಳೊಡನೆ ಪದರಗಳಾಗಿ ರೂಪಗೊಂಡವು. ಕೇಪ್ ಪ್ರಾಂತ್ಯದ ಪಶ್ಚಿಮ ಭಾಗದಲ್ಲಿ ಈ ಪದರಗಳು ಉತ್ತರ-ವಾಯುವ್ಯ ಮತ್ತು ದಕ್ಷಿಣ-ಆಗ್ನೇಯ ದಿಕ್ಕುಗಳಿಗೆ ಬಾಗಿವೆ. ಸಿಯರೀಸ್ ಜಿಲ್ಲೆಯ ಕ್ಯಾರೂ ಪೋರ್ಟ್ ಬಳಿ ಈ ಪರ್ವತಗಳು ದಿಕ್ಕು ಬದಲಾಯಿಸುತ್ತವೆ. ಅವುಗಳ ಅಕ್ಷಗಳು ಬಹುಮಟ್ಟಿಗೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿವೆ. ಪ್ರತಿ ಅಕ್ಷದ ಕುಳಿಭಾಗವೂ ಸಮುದ್ರತೀರದ ಕಡೆ ಇದೆ. ಉತ್ತರದಲ್ಲಿ ಈ ಸ್ತರ ವಾನ್ರೈನ್ಸ್ ಡ್ರಾಪ್ ಬಳಿ ನಿಂತುಹೋಗುತ್ತದೆ. ಪಶ್ಚಿಮದ ಕಡೆ ಇದು ಕೇಪ್ ಅಗುಲ್ಹಾಸ್ ಮತ್ತು ಪೆಡ್ಡಿ ಜಿಲ್ಲೆಯ ನಡುವೆ ಸಮುದ್ರಕ್ಕೆ ಇಳಿದುಹೋಗುತ್ತದೆ. ಈ ಸ್ತರಗಳ ಶಿಲೆಗಳು ಭೂಶಿರದ ಮತ್ತು ಕ್ಯಾರೂ ಬಯಲ ಶಿಲೆಗಳ ಮಾದರಿಯವು. ಟೇಬಲ್ ಪರ್ವತ ಮರಳುಗಲ್ಲು ಮತ್ತು ವಿಟ್ಬರ್ಗ್ ಪರ್ವತಶ್ರೇಣಿಗಳ ಶಿಲೆಗಳು ಈ ಗುಂಪಿಗೆ ಸೇರಿದವು. ಈ ಸ್ತರಶ್ರೇಣಿಗೆ ಸೇರಿದ ಪರ್ವತಗಳು ಸಿಡಾರ್ಬರ್ಗ್, ಗ್ರೂಟ್ ಸ್ವಾರ್ಟ್ಬರ್ಗ್, ಜೂರ್¨ರ್ಗ್, ಡ್ರಾಕೆನ್ಸ್ಟೀನ್, ಜೊಂಡರ್ ಇಂಡೆ ನದಿಯ ಪರ್ವತಗಳು, ಲಾಂಗೆಬರ್ನ್ ಮೊದಲಾದವು. ಸ್ವಾರ್ಟ್ಬರ್ಗ್ ಶ್ರೇಣಿಯ ಸೆವೆನ್ ವೀಕ್ಸ್ ಪೋರ್ಟ್ ಪರ್ವತ ಅತ್ಯಂತ ಎತ್ತರವಾದ್ದು (7,627'). ಅನೇಕ [[ಶಿಖರ]]ಗಳು 6,000' ಎತ್ತರಕ್ಕಿವೆ. ಆಲಿಫ್ಯಾಂಟ್ಸ್ ನದಿಯ ದಕ್ಷಿಣಕ್ಕೆ, ಮಹಾ ಇಳುಕಲು ಭೂಮಿ ಮತ್ತು ಸಮುದ್ರದ ನಡುವೆ ಮರಳುಗಲ್ಲುಗಳಿಂದ ರಚಿತವಾದ ಪರ್ವತಸಮೂಹಗಳಿವೆ.
ತೀರಪ್ರದೇಶ ಸಮವಾಗಿಲ್ಲ. 700'-1,000' ಎತ್ತರದ ದಿಬ್ಬಗಳಿಂದ ಕೂಡಿದೆ ಆ ದಿಬ್ಬಗಳಿಂದಾಗಿ ಸಮುದ್ರದ ಅಂಚಿನಲ್ಲಿ ಪ್ರಪಾತಗಳು ಉಂಟಾಗಿವೆ.
==ನದಿಗಳು==
ಮಹಾ ಇಳಕಲು ಭೂಪ್ರದೇಶ ಪ್ರಮುಖ ಜಲವಿಭಜನೆಯ ನೆಲ, ಒಳನಾಡ ಪ್ರಸ್ಥಭೂಮಿಯಲ್ಲಿ ಆರೆಂಜ್ ನದಿಯೂ ಅದರ ಕೂಡುನದಿಗಳೂ ಹರಿಯುತ್ತವೆ. ಆರೆಂಜ್ ನದಿ ಹರಿಯುವುದು ಪೂರ್ವದಿಂದ ಪಶ್ಚಿಮಕ್ಕೆ, ಅದು [[ಅಟ್ಲಾಂಟಿಕ್ ಮಹಾಸಾಗರ|ಅಟ್ಲಾಂಟಿಕ್ ಸಾಗರ]] ಸೇರುತ್ತದೆ. ಇಳಿಭೂಮಿಯ ಪ್ರದೇಶದಲ್ಲಿ ಅನೇಕ ನದಿಗಳು ಹುಟ್ಟಿ ಕ್ಯಾರೂ ಬಂಜರುಭೂಮಿಗೆ ಅಡ್ಡಲಾಗಿಯೂ ಸ್ತರಪ್ರದೇಶಗಳ ನಡುವೆಯೂ ಹರಿದು ಸಮುದ್ರಕ್ಕೆ ಬೀಳುತ್ತವೆ. ಈ ನದಿಗಳಲ್ಲಿ ಮುಖ್ಯವಾದವು ಆಲಿಫ್ಯಾಂಟ್ಸ್, ಕೈ, ಫಿಷ್, ಸಂಡೇ, ಗ್ಯಾಂಟಾಸ್, ಗ್ಯಾಂಕ್ ಮತ್ತು ಬ್ರೀಡ್, ಬೇಸಗೆಯಲ್ಲಿ ಈ ನದಿಗಳು ಸಾಕಷ್ಟು ನೀರಿಲ್ಲದೆ ಅನೇಕ ಮಡುವುಗಳಾಗಿ ಪರಿವರ್ತನೆಗೊಳ್ಳುತ್ತವೆ. ಕೇಪ್ ಪ್ರಾಂತ್ಯದ ಆಗ್ನೇಯ ಭಾಗದಲ್ಲಿ ನದಿಗಳು ಮರಳುಗಲ್ಲು ಮತ್ತು ಡಾಲರೈಟ್ ಶಿಲೆಗಳಿಂದ ಕೂಡಿದ ಭೂಮಿಯಲ್ಲಿ ಹರಿಯುತ್ತವೆ. ಮಳೆ ಕಡಿಮೆ ಇರುವಲ್ಲಿ ಸರೋವರಗಳು ಕಡಿಮೆ.
==ವಾಯುಗುಣ==
ಸಮುದ್ರಕ್ಕಿರುವ ದೂರ ಮತ್ತು ಪರ್ವತಗಳಿರುವ ಸ್ಥಳ-ಇವುಗಳಿಗೆ ಅನುಗುಣವಾಗಿ ಕೇಪ್ ಪ್ರಾಂತ್ಯದ ವಾಯುಗುಣದಲ್ಲಿ ವ್ಯತ್ಯಾಸ ಉಂಟು. ಕೇಪ್ ಟೌನಿನ ಸರಾಸರಿ ಮಳೆ 25.6". ಪರ್ವತ ಶ್ರೇಣಿಗಳ ನಡುವೆ ತೀರಾ ಪ್ರದೇಶಗಿಂತ ಕಡಿಮೆ ಮಳೆ. ಕ್ಯಾರೂ ಪ್ರದೇಶದಲ್ಲಿ ಕಾಣಬರುವುದು ಮರುಭೂಮಿಯ ವಾಯುಗುಣ. [[ಪೋರ್ಟ್ ಎಲಿಜಬೆತ್]]ನಲ್ಲಿ ಸರಾಸರಿ 22.23" ಮಳೆ. ಈಸ್ಟ್ ಲಂಡನ್ನಲ್ಲಿ 33.39". ನೈರುತ್ಯ ತೀರದ ಕೆಲವು ಭಾಗಗಳಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಮಳೆಯಾಗುತ್ತದೆ. ಒಳನಾಡು ಸಮುದ್ರಮಟ್ಟಕ್ಕೆ ಎತ್ತರವಾಗಿರುವುದರಿಂದ ಅಲ್ಲಿಯ ವಾಯುಗುಣ ಹಿತಕರ. ಬೆಟ್ಟಗಳ ಮೇಲೆ ಮಂಜು ಮುಸುಕುವುದು ಅಪರೂಪ.
==ಸಸ್ಯಗಳು==
ಸ್ತರ ಪರ್ವತಗಳು, ಆಲಿಪ್ಯಾಂಟ್ಸ್ ಮತ್ತು ಸಂಡೇ ನದಿ ಇರುವ ನೈರುತ್ಯ ಪ್ರದೇಶದಲ್ಲಿ ಕುರುಚಲು ಮತ್ತು [[ಪೊದೆ]]ಗಳು ಹೇರಳ. ಕುರುಚಲು ಗಿಡಗಳಲ್ಲಿ ಸುಮಾರು 262 ಬಗೆಗಳುಂಟು. [[ಸಿಲ್ವರ್ ಮರ|ಸಿಲ್ವರ್]], [[ಏರಿಕೇಷಿಯಾ]] ಬೆಳೆಯುತ್ತದೆ. [[ವಸಂತ (ಋತು)|ವಸಂತ ಕಾಲ]]ದಲ್ಲಿ ಪರ್ವತಗಳ ಇಳಿಮೋಡುಗಳು ನಾನಾ ಬಗೆಯ ಹೂವುಗಳಿಂದ ಕೂಡಿ ವರ್ಣರಂಜಿತವಾಗಿರುತ್ತವೆ. ನದಿ ಮತ್ತು ಪ್ಲೇ [[ಜೌಗು ಪ್ರದೇಶ]]ದಲ್ಲಿ ಪಾಲ್ಮಿಯಿಟ್ ಮತ್ತು ಪಿಗ್ಲಲಿ ಗಿಡಗಳು ಬೆಳೆಯುತ್ತವೆ. ಹಳದಿ ಮರ 130' ಎತ್ತರಕ್ಕೆ ಬೆಳೆಯುವುದುಂಟು. [[ಸ್ಟಿಂಕ್ವುಡ್]] ಮತ್ತು [[ಬ್ಲಾಕ್ ಐರನ್ ವುಡ್]] ಸಹ ಉತ್ತಮ ಚೌಬೀನೇ ಮರಗಳು. ಮಳೆಗಾಲದಲ್ಲಿ ಕ್ಯಾರೂ ಪ್ರದೇಶದಲ್ಲಿ ಗೆಡ್ಡೆಯ ಗಿಡಗಳು ಬೆಳೆದು ಹೂವುಗಳು ಅರಳುತ್ತವೆ; ತರುವಾಯ ಆ ಪ್ರದೇಶ ಮರುಭೂಮಿಯ ಸ್ವರೂಪ ತಾಳುತ್ತವೆ. ಕೇಪ್ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ [[ಹುಲ್ಲುಗಾವಲು]] ಹಾಗೂ ಅರಣ್ಯಗಳುಂಟು. ಮಹಾ ಇಳಿಭೂಮಿ ಮತ್ತು ತೀರಗಳ ನಡುವೆ ಸವನ್ನಾ ಹುಲ್ಲುಗಾವಲುಗಳಿವೆ.
==ಪ್ರಾಣಿಗಳು==
ಕೇಪ್ ಪ್ರಾಂತ್ಯದಲ್ಲಿ ಹಲವಾರು ಬಗೆಯ ಪ್ರಾಣಿಗಳಿದ್ದರೂ ವಸಾಹತು ದಿನಗಳಲ್ಲಿದ್ದ ಪ್ರಾಣಿಗಳಲ್ಲಿ ಹಲವು ಈ ಭಾಗದಿಂದ ಹೊರಟು ಹೋಗಿವೆ. ಕ್ನಿಸ್ನ ಬಳಿ [[ಆನೆ]], [[ಕಾಡುಕೋಣ]], [[ಹೇಸರಗತ್ತೆ]] ವಿವಿಧ ಸಾರಗಳು ಮತ್ತು ಗ್ನು ಕೋಣ, [[ಜಿಂಕೆ]], [[ಚಿರತೆ]], [[ಕತ್ತೆಕಿರುಬ]], ಬಿಳಿನರಿ ವಿವಿಧ ಬಗೆಯ [[ಕಾಡು ಬೆಕ್ಕು|ಕಾಡುಬೆಕ್ಕು]]ಗಳು, [[ಮುಂಗುಸಿ]], ಬಬೂನ್, [[ನೀರುನಾಯಿ]] ಮೊದಲಾದ ಪ್ರಾಣಿಗಳುಂಟು. ವಿವಿಧ ಜಾತಿಯ [[ಹಾವು]]ಗಳು, [[ಮೊಸಳೆ]], [[ಆಮೆ]], ಹಲವು ಬಗೆಯ ಪಕ್ಷಿಗಳು ಇಲ್ಲಿ ಜೀವಿಸುತ್ತವೆ. ಕಡಲಲ್ಲಿ [[ಶಾರ್ಕ್ ಮೀನು|ಶಾರ್ಕ್]] ಹೆಚ್ಚು. ಸೀಲ್ಗಳು ಈಯುವ ಸಮಯದಲ್ಲಿ ತೀರವನ್ನು ಸಮೀಪಿಸುತ್ತವೆ.
==ಜನ,ಜೀವನ==
ಇದು ವಿವಿಧ ಜನಾಂಗಗಳಿರುವ ಪ್ರಾಂತ್ಯ. ಇಲ್ಲಿ ಆಂಗ್ಲರು, ಡಚ್ಚರು ಮೊದಲಾದ ಐರೋಪ್ಯ ಜನಾಂಗಗಳವರು ಆಫ್ರಿಕಾದ ಕರಿಯ ಜನರು [[ಏಷ್ಯಾ]]ದ ವಿವಿಧ ಜನಾಂಗಗಳವರು ಜೀವಿಸುತ್ತಾರೆ. 1960ರ ಜನಗಣತಿಯ ಪ್ರಕಾರ ಇಲ್ಲಿ 9,97,377 ಮಂದಿ ಐರೋಪ್ಯರು, 29,76,827 ಮಂದಿ ಮೂಲನಿವಾಸಿಗಳು, 13,14,392 ಮಂದಿ ಕರಿಯ ಬುಡಕಟ್ಟುಗಳಿಗೆ ಸೇರಿದ ಜನರು ಮತ್ತು 20,243 ಮಂದಿ ಏಷ್ಯಾ ದೇಶಗಳವರು ಇದ್ದರು. ಆಂಗ್ಲರು ಮುಖ್ಯವಾಗಿ ನಗರವಾಸಿಗಳು, ವಿವಿಧ ಐರೋಪ್ಯ ಜನಾಂಗಗಳವರು ವ್ಯವಸಾಯ ಭೂಮಿ ಮತ್ತು ಕೈಗಾರಿಕೆ ಕೇಂದ್ರಗಳಲ್ಲಿ ವಾಸಿಸುತ್ತಾರೆ. ಆಯಾ ಬುಡಕಟ್ಟುಗಳ ಜನ ತಂತಮ್ಮ ಭಾಷೆಗಳನ್ನು ಉಳಿಸಿಕೊಂಡಿರುವುದೇ ಈ ಪ್ರಾಂತ್ಯದ ವೈಶಿಷ್ಟ್ಯ. [[ವ್ಯವಸಾಯ]], [[ಕುರಿಗಳ ಸಾಕಣೆ|ಕುರಿಸಾಕಣೆ]], [[ದ್ರಾಕ್ಷಿ]] ಬೆಳೆ, ಗಣಿಗೆಲಸ, [[ಮೀನುಗಾರಿಕೆ]] ಮೊದಲಾದವು ಜನರ ಮುಖ್ಯ ಕಸಬುಗಳು.ಈಗಿನ ಇಲ್ಲಿಯ ಜನಸಂಖ್ಯೆ (೧೯೯೧) 61,25,335<ref name=RSAdist>{{cite web|title=Census > 1991 > RSA > Variable Description > Person file > District code|url=http://interactive.statssa.gov.za:8282/webview/|publisher=Statistics South Africa – Nesstar WebView|access-date=18 August 2013|archive-url=https://web.archive.org/web/20160619202856/http://interactive.statssa.gov.za:8282/webview/|archive-date=19 June 2016|url-status=dead|df=dmy-all}}</ref>
==ಧರ್ಮ, ಶಿಕ್ಷಣ==
ಕ್ರೈಸ್ತರಲ್ಲಿ ಡಚ್ಚರ ಧರ್ಮ ಪಂಥವನ್ನು ಅನುಸರಿಸುವವರೇ ಹೆಚ್ಚು ಮಂದಿ. ಅವರು ಸೀನಡ್ಗಳನ್ನು (ಧರ್ಮಾಲೋಚನಾ ಸಭೆಗಳು) ರಚಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಜೀವನದಲ್ಲಿ ಈ ಸಭೆಗಳು ಮಾರ್ಗದರ್ಶನ ನೀಡುತ್ತವೆ. [[ಆಂಗ್ಲಿಕನ್ ಮೆಥಾಡಿಸ್ಟ್]] ಮತ್ತು [[ರೋಮನ್ ಕ್ಯಾಥೋಲಿಕ್]] ಧರ್ಮಗಳು ಪ್ರಚಾರದಲ್ಲಿವೆ. [[ಹಿಂದೂ ಧರ್ಮ]] ಮತ್ತು [[ಇಸ್ಲಾಂ ಧರ್ಮ|ಇಸ್ಲಾಂ]] ಸಹ ಆಚರಣೆಯಲ್ಲಿವೆ.
==ಶಿಕ್ಷಣ==
ವಿಶ್ವವಿದ್ಯಾಲಯಕ್ಕಿಂತ ಕೆಳಹಂತದ ಶಿಕ್ಷಣ ಪ್ರಾಂತೀಯ. ಬಿಳಿಯ ಜನರ ಮಕ್ಕಳ ಶಿಕ್ಷಣ ಶಾಲಾ ಮಂಡಳಿಗಳ ಆಡಳಿತಕ್ಕೆ ಒಳಪಟ್ಟಿದೆ. ಇತರ ಮಕ್ಕಳ ಶಿಕ್ಷಣ, ಧಾರ್ಮಿಕ ಸಂಸ್ಥೆಗಳಿಂದ ನಿಯಂತ್ರಿತವಾದದ್ದು. ಶಿಕ್ಷಣದಲ್ಲಿ ಬಿಳಿಯರು ಮತ್ತು ಕರಿಯರು ಎಂಬ ತಾರತಮ್ಯವಿದೆ. ಅವರಿಗೆ ಪ್ರತ್ಯೇಕ ಶಾಲೆಗಳಿವೆ. ಶಿಕ್ಷಣದ ಮಟ್ಟ, ಅದಕ್ಕಾಗಿ ಮಾಡುವ ವೆಚ್ಚ-ಎಲ್ಲಾ ವಿಚಾರಗಳಲ್ಲೂ ವರ್ಣಭೇದ ನೀತಿ ಅನುಸರಿಸಲಾಗುತ್ತಿದೆ. ವರ್ಣೀಯರ ಹಿತವನ್ನು ದುರ್ಲಕ್ಷಿಸಲಾಗುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಸುಧಾರಣೆಯಾಗಿದೆ.
==ಕೃಷಿ==
ಕೇಪ್ ಪ್ರಾಂತ್ಯದ ಬಹುಭಾಗ [[ಬಂಜರು ಭೂಮಿ]]. ಕ್ಯಾರೂ ಮತ್ತು ಸ್ತರ ಪರ್ವತಗಳ ಕಣಿವೆಗಳಲ್ಲಿ ಕೃಷಿ [[ನೀರಾವರಿ]]ಯನ್ನು ಅವಲಂಬಿಸಿದೆ. ಪೂರ್ವಜಿಲ್ಲೆಗಳಲ್ಲಿ [[ಮೆಕ್ಕೆ ಜೋಳ]], [[ಗೋಧಿ]], [[ಓಟ್ಸ್]] ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ದ್ರಾಕ್ಷಿ ಬೆಳೆ ಹೆಚ್ಚು. ದ್ರಾಕ್ಷಾರಸ ತಯಾರಿಕೆ ಕೈಗಾರಿಕೆಯ ಅಭಿವೃದ್ಧಿ ಹೊಂದಿದೆ. [[ಹೊಗೆಸೊಪ್ಪು]] ಬೆಳೆಯೂ ಹೆಚ್ಚು. ತುಪ್ಪಟಕ್ಕಾಗಿ [[ಕುರಿ]] ಸಾಕುತ್ತಾರೆ. [[ಉಷ್ಟ್ರ ಪಕ್ಷಿ]]ಗಳನ್ನು ಅವುಗಳ ಬೆಲೆ ಬಾಳುವ ಗರಿಗಳಿಗಾಗಿ ಸಾಕುತ್ತಾರೆ. [[ಮೀನು]]ಗಳನ್ನು ಡಬ್ಬಗಳಲ್ಲಿ ಶೇಖರಿಸಿ ಹೊರದೇಶಗಳಿಗೆ ರಫ್ತು ಮಾಡುತ್ತಾರೆ.
==ಖನಿಜ ಸಂಪತ್ತು==
ಕೇಪ್ ಪ್ರಾಂತ್ಯದ ಬಹುಮುಖ್ಯ ಖನಿಜ ಸಂಪತ್ತು [[ವಜ್ರ]]. ಕಿಂಬರ್ಲಿಯ ಗಣಿಗಳಲ್ಲಿ ಅಮೂಲ್ಯ ವಜ್ರಗಳು ದೊರಕುತ್ತವೆ. ಅದರ ಉತ್ಪನ್ನ ಈಗ ಏರಿಳಿತಗಳಿಗೆ ಒಳಗಾಗಿದೆ. ವಜ್ರ ಉತ್ಪನ್ನ ಸಂಘದ ಸದಸ್ಯತ್ವ ಪಡೆದ ಪ್ರತಿಯೊಂದು ಉದ್ಯಮ ಸಂಸ್ಥೆಯೂ ಮಾರುಕಟ್ಟೆಗೆ ಕಳುಹಿಸಬೇಕಾದ ವಜ್ರದ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ಕೇಪ್ ಪ್ರಾಂತ್ಯದಲ್ಲಿ [[ತಾಮ್ರ]]ದ ಗಣಿಗಳೂ ಉಂಟು.
==ವ್ಯಾಪಾರ==
ಕೇಪ್ ಪ್ರಾಂತ್ಯದಿಂದ ರಫ್ತಾಗುವ ಸರಕುಗಳು ವಜ್ರ, ಉಣ್ಣೆ, ಮೋಹೆರ್, ಆಡಿನ ಕೂದಲು, ಹಗುರ ಬಟ್ಟೆ, ಚರ್ಮ, ಹಣ್ಣುಗಳು ಮತ್ತು ದ್ರಾಕ್ಷಾರಸ. ಮುಖ್ಯ ಆಮದುಗಳು ಹತ್ತಿ ಜವಳಿ, ಆಹಾರ ಪದಾರ್ಥಗಳು, ಹಿೃಸ್ಕಿ, ಗಾಜಿನ ಪಾತ್ರೆ ಹಾಗೂ ಸಾಮಾನುಗಳು, ಯಂತ್ರೋಪಕರಣ, ಕಲ್ಲಿದ್ದಲು ಮತ್ತು ಚೌಬೀನೆ.
==ನಗರಗಳು==
ಕೇಪ್ ಪ್ರಾಂತ್ಯದ ಪ್ರಮುಖ ನಗರಗಳೆಲ್ಲ ಸಮುದ್ರ ತೀರಗಳಲ್ಲಿವೆ. ಇವುಗಳಲ್ಲಿ ಪ್ರಸಿದ್ಧವಾದವು [[ಕೇಪ್ ಟೌನ್|ಕೇಪ್ಟೌನ್]], [[ಪೋರ್ಟ ಎಲಿಜಬೆತ್]], [[ಈಸ್ಟ್ ಲಂಡನ್]], ಮೋಸೆಲ್ಬೇ, ಪೋರ್ಟ್ಸೆಂಟ್ ಜಾನ್ಸ್ಸ್, ಪೋರ್ಟ್ ನೊಲ್ಲೊತ್, ಕಿಂಬರ್ಲಿ ಮುಖ್ಯ ಒಳನಾಡ ಕೇಂದ್ರ. ಕೇಪ್ಟೌನ್ ದಕ್ಷಿಣ ಆಫ್ರಿಕಾ ಗಣರಾಜ್ಯದ ಪಾರ್ಲಿಮೆಂಟ್ ಅಧಿವೇಶನ ಸೇರುವ ಸ್ಥಳ, ಪ್ರಸಿದ್ಧ [[ರೇವು]] ಮತ್ತು ವಿಮಾನ ನಿಲ್ದಾಣ. ರೈಲ್ವೆ ಮತ್ತು ಮೋಟಾರು ಇವು ಕೇಪ್ ಪ್ರಾಂತ್ಯದ ಪ್ರಧಾನ ಸಂಚಾರ ಸಾಧನಗಳು. ಇಲ್ಲಿಯ ಮುಖ್ಯ ಬಂದರು ಸ್ಥಳಗಳಿಂದ ಒಳನಾಡಿನ ಮೂಲಕ ಇತರ ರಾಜ್ಯಗಳಿಗೂ ಸಂಚಾರ ಸಂಪರ್ಕವಿದೆ. ಕೇಪ್ ಟೌನ್ನಿಂದ ಕಿಂಬರ್ಲಿ, ಜೋಹಾನಿಸ್ ಬರ್ಗ್ ಮತ್ತು ಪ್ರಿಟೋರಿಯಾ ಪಟ್ಟಣಗಳಿಗೆ ರೈಲ್ವೆ ಮತ್ತು ರಸ್ತೆಗಳುಂಟು. ಪೋರ್ಟ್ ಎಲಿಜಬೆತ್ನಿಂದಲೂ ಈಸ್ಟ್ ಲಂಡನ್ನಿನಿಂದಲೂ ಒಳನಾಡಿಗೆ ರೈಲು ಮಾರ್ಗವುಂಟು.
==ಇತಿಹಾಸ==
[[ಬಾರ್ತೊಲೋಮ್ಯು ಡೀಯಷ್]] 448ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ [[ಗುಡ್ಹೋಪ್ ಭೂಶಿರ]]ವನ್ನು ಕಂಡುಹಿಡಿದ. 1652ರಿಂದ ಜಾನ್ವಾರ್ನ್ ರೈಬೀಕನ ನಾಯಕತ್ವದಲ್ಲಿ ಈಗಿನ ಕೇಪ್ ನಗರ ಪ್ರದೇಶದಲ್ಲಿ ಡಚ್ಚರು ನೆಲೆಸತೊಡಗಿದರು. ಪ್ರಾಚ್ಯ ದೇಶಗಳೊಂದಿಗೆ [[ಸ್ಪೇನ್]], [[ಪೋರ್ಚುಗಲ್|ಪೋರ್ಚುಗಲ್]]ಗಳ ವ್ಯಾಪಾರ ಸಂಪರ್ಕ ಕ್ಷೀಣಿಸುತ್ತಿದ್ದುದರ ಫಲವಾಗಿ ಡಚ್ಚರು ಆ ದೇಶಗಳೊಂದಿಗೆ ತಮ್ಮ ವ್ಯಾಪರವನ್ನು ಬೆಳೆಸಿಕೊಳ್ಳುತ್ತಿದ್ದರು. ವ್ಯಾಪಾರಕ್ಕಾಗಿ ಪ್ರಾಚ್ಯ ದೇಶಗಳಿಗೆ ಹೋಗುವ ಡಚ್ ಹಡಗುಗಳ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಈ ವಸಾಹತು ಏರ್ಪಟ್ಟಿತು.
1657ರಲ್ಲಿ ನಡೆದ ಎರಡು ಮುಖ್ಯ ಘಟನೆಗಳು ಕೇಪ್ ಪ್ರಾಂತ್ಯದ ಪರಿಸ್ಥಿತಿಯನ್ನು ಬದಲಾಯಿಸಿದುವು; ಒಂಬತ್ತು ಮಂದಿ ಕಂಪನಿ ನೌಕರರು ಕೆಲಸದಿಂದ ಬಿಡುಗಡೆಯಾಗಿ ಕಂಪನಿ ಕೊಟ್ಟ ಭೂಮಿಯಲ್ಲಿ ವ್ಯವಸಾಯವನ್ನು ಕೈಗೊಂಡು ಸ್ವತಂತ್ರ ನಾಗರಿಕರಾಗಿ ನೆಲಸಿದರು. ಅದೇ ವರ್ಷ [[ಜಾವಾ (ದ್ವೀಪ)|ಜಾವ]] ಮತ್ತು [[ಮಡಗಾಸ್ಕರ್]] ದ್ವೀಪಗಳಿಂದ ಮೊದಲ ತಂಡದ ಕರಿಯ ಜನರನ್ನು ದಾಸ್ಯಕ್ಕಾಗಿ ಕಂಪನಿ ಬರಮಾಡಿಕೊಂಡಿತು. ಹೀಗೆ ಕೇಪ್ ಟೌನ್ ಸ್ಥಾಪಿತವಾದ ಏಳು ವರ್ಷಗಳಲ್ಲಿ ಡಚ್ಚರು ಒಳನಾಡನ್ನು ಪ್ರವೇಶಿಸಿ ಗ್ರೊಯ್ನ್ ವೆಲ್ಟ್, ಹಾಲೆಂಡ್ಷ್ಟ್ವಿನ್ ಮುಂತಾದ ವ್ಯವಸಾಯ ಕೇಂದ್ರಗಳನ್ನು ಸ್ಥಾಪಿಸಿದರು. ಬೋಯರ್ ಜನರ ಮೂಲಪುರುಷರಾದ ಈ ರೈತರು ಪೂರ್ವದಲ್ಲಿ 100 ಮೈಲಿಗಳವರೆಗೆ ಪ್ರವೇಶಿಸಿ ಫಿಷ್ ನದಿಯ ಸುತ್ತಮುತ್ತ ನೆಲಸಿದರು. ಅವರು ಅಲ್ಲಿ ಬಂಟು ಜನರನ್ನೂ ಉತ್ತರದಲ್ಲಿ ಬುಷ್ಮನ್ ಆದಿವಾಸಿಗಳನ್ನೂ ಎದುರಿಸಬೇಕಾಯಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಿದ್ದದ ಬೋಯರ್ ರೈತರಿಗೆ ಕೇಪ್ ಪ್ರಾಂತ್ಯದಲ್ಲಿದ್ದ ಡಚ್ ಅಧಿಕಾರಿಗಳಿಂದ ಸಹಾಯ ದೊರಕುತ್ತಿರಲಿಲ್ಲ. [[ಆದಿವಾಸಿಗಳು|ಆದಿವಾಸಿ]]ಗಳು ಅವರ ದನಕರುಗಳನ್ನು ಅಪಹರಿಸುತ್ತಿದ್ದುದರಿಂದ ಬೋಯರ್ ಜನ ಅವರನ್ನು ಕೊಲ್ಲುತ್ತಿದ್ದರು ಅಥವಾ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದರು.
17ನೆಯ ಶತಮಾನದ ಕೊನೆಯ ಹೊತ್ತಿಗೆ ಡಚ್ ಕಂಪನಿ ಕೇಪ್ ಪ್ರಾಂತ್ಯದಲ್ಲಿ [[ವಸಾಹತು]] ಸ್ಥಾಪಿಸಲು ತೀರ್ಮಾನಿಸಿತು. 1679ರಲ್ಲಿ ಬಂದ ಸೈಮನ್ ವಾನ್ ಡೆರ್ಸ್ಟೆಲ್ನ ನಾಯಕತ್ವದಲ್ಲಿ ಡಚ್ ವಲಸೆಗಾರರೂ 1688ರಲ್ಲಿ ಫ್ರಾನ್ಸ್ ದೇಶದಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿದ್ದ 200 ಮಂದಿ ಹ್ಯೂಜನಾಟರೂ ಇಲ್ಲಿ ದ್ರಾಕ್ಷಿ ಬೆಳೆಯನ್ನು ಆರಂಭಿಸಿದರು. 1708ರ ಹೊತ್ತಿಗೆ ಕೇಪ್ ಪ್ರಾಂತ್ಯದಲ್ಲಿ ಡಚ್ ನಾಗರಿಕರೂ ಗುಲಾಮರೂ ಇದ್ದರು ; ಅವರ ಸಂಖ್ಯೆ ಕ್ರಮೇಣ ಏರಿತು. 1714ರಲ್ಲಿ ಬೋಯರ್ ರೈತರು ಬಲು ಸುಲಭ ಬೆಲೆಗೆ 6,000 ಎಕರೆಗಳಷ್ಟು ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದರು; ಭೂಮಿಯ ಫಲವತ್ತು ಕಡಿಮೆಯಾದಾಗ ತಮ್ಮ ಭೂಮಿಯನ್ನು ಮಾರಿ ಫಲವತ್ತಾದ ಜಮೀನುಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. 1794ರಲ್ಲಿ ಫ್ರೆಂಚ್ ಕ್ರಾಂತಿ ಪಡೆಗಳು [[ಹಾಲೆಂಡ್ (Holland)|ಹಾಲೆಂಡಿ]]ನ ಮೇಲೆ ಯುದ್ಧ ಘೋಷಿಸಿದಾಗ ಡಚ್ ದೊರೆ ವಿಲಿಯಂ ಆಫ್ ಆರೆಂಜ್ [[ಇಂಗ್ಲೆಂಡ್|ಇಂಗ್ಲೆಂಡಿಗೆ]] ಓಡಿದ. ಈ ಸಂಧಿಯನ್ನು ಸಾಧಿಸಿ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷರು]] ಡಚ್ ದೊರೆಯಿಂದ ಸನ್ನದು ಪಡೆದು 1795ರಲ್ಲಿ ಕೇಪ್ ಟೌನ್ ನಗರವನ್ನು ಆಕ್ರಮಿಸಿಕೊಂಡರು. 7 ವರ್ಷಗಳ ಕಾಲ ಬ್ರಿಟಿಷರು ಆ ನಗರದ ಆಡಳಿತ ವಹಿಸಿದ್ದು, 1803ರಲ್ಲಿ ಫ್ರೆಂಚರೊಂದಿಗೆ ಯುದ್ಧ ಪ್ರಾರಂಭವಾದ ಕಾರಣ ತಮ್ಮ ದೇಶಕ್ಕೆ ಹಿಂದಿರುಗಿದರೂ ಕೊನೆಗೆ 1814ರಲ್ಲಿ ಆದ ಒಪ್ಪಂದದ ಮೇರೆಗೆ ಕೇಪ್ ಟೌನ್ ಬ್ರಿಟಿಷರಿಗೆ ಸೇರಿತು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷರು ತಮ್ಮ ಆಡಳಿತ ಪದ್ಧತಿಯನ್ನು ತಂದು ಸಂಚಾರ [[ನ್ಯಾಯಾಲಯ]]ಗಳನ್ನು ಸ್ಥಾಪಿಸಿದರು. ಲಂಡನ್ ಮಿಷನ್ ಸೊಸೈಟಿಯ ಪಾದ್ರಿಗಳು [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]]ದ ಪ್ರಚಾರಕ್ಕೆ ಬಂದರು. 1834ರಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದರು. ಭೂಮಿಯನ್ನು ಹರಾಜು ಮೂಲಕ ವಿಲೇ ಮಾಡುವ ಪದ್ಧತಿಯನ್ನು ತಂದರು. ಅವರ ಈ ಎಲ್ಲ ಕ್ರಮಗಳೂ ಬೋಯರರಿಗೆ ಅಡ್ಡಿಗಳಾಗಿದ್ದವು. ಅತೃಪ್ತರಾದ ಬೋಯರರು 1834ರ ಅನಂತರ ತಂಡತಂಡಗಳಲ್ಲಿ ಒಳನಾಡಿಗೆ ವಲಸೆ ಹೋಗಲಾರಂಭಿಸಿದರು. ಬೋಯರರ ಈ ಸಂಚಾರವನ್ನು ದಕ್ಷಿಣ ಆಫ್ರಿಕದ ಇತಿಹಾಸದಲ್ಲಿ ಮಹಾವಲಸೆ ಎಂದು ಕರೆದಿದೆ. ಟೇಬಲ್ ಕೊಲ್ಲಿಯಿಂದ ಹೀಗೆ ಸಾಗಿದ ಬೋಯರ್ ಜನ ಮೂರು ತಂಡಗಳಾಗಿ ವ್ಯವಸ್ಥೆಗೊಂಡು ವಿವಿಧ ಪ್ರದೇಶಗಳಲ್ಲಿ ನೆಲೆಸಲು ಯತ್ನಿಸಿದರು. ಅಲ್ಲಿದ್ದ ಜನರೊಂದಿಗೆ ಘರ್ಷಣೆಗಳು ಸಂಭವಿಸಿದುವು.
ಕೇಪ್ ಪ್ರಾಂತ್ಯದಲ್ಲಿ ಬ್ರಿಟಿಷ್ ಕಾರ್ಯನೀತಿಯಿಂದ ಬೋಯರ್ ಯುದ್ಧ ಪ್ರಾಪ್ತವಾಯಿತು. ಬೋಯರ್ ಜನರಿಗೂ ಬ್ರಿಟಿಷರಿಗೂ ಹೊಸ ಚಿನ್ನ ಮತ್ತು ವಜ್ರದ ಗಣಿಗಳ ಬಗ್ಗೆ ವೈಷಮ್ಯ ಹೆಚ್ಚುತ್ತಿದ್ದ ವೇಳೆಯಲ್ಲಿ [[ಜರ್ಮನಿ|ಜರ್ಮನರು]] ದಕ್ಷಿಣ ಆಫ್ರಿಕಕ್ಕೆ ಬಂದು ಉತ್ತರದ ಮಾರ್ಗಗಳನ್ನು ತಡೆಗಟ್ಟಿದರು ಹಾಗೂ [[ಭಾರತ]] ಮತ್ತು ಕೇಪ್ ನಡುವಣ ಬ್ರಿಟಿಷರ ಸಮುದ್ರಮಾರ್ಗಕ್ಕೆ ಅಡಚಣೆಯನ್ನುಂಟು ಮಾಡಿದರು. 1884ರಲ್ಲಿ ಅವರು ಲುಡ್ರಿಡ್ಜ್ ಕೊಲ್ಲಿಯನ್ನು ಆಕ್ರಮಿಸಿಕೊಂಡು, ನೈಋತ್ಯ ಆಫ್ರಿಕವನ್ನು ತಮ್ಮ ಪೋಷಿತ ಸಂಸ್ಥಾನವನ್ನಾಗಿ ಮಾಡಿಕೊಂಡರು. ಟ್ರಾನ್ಸ್ವಾಲಿನ ಡಚ್ (ಬೋಯರ್) ಪ್ರೆಸಿಡೆಂಟ್ ಪಾಲ್ ಕ್ರೂಜರ್ ಜರ್ಮನರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದುದು ಜರ್ಮನರ ಆಕಾಂಕ್ಷೆಗಳಿಗೆ ಅನುಕೂಲವಾಗಿಯೂ ಬ್ರಿಟಿಷರ ಕಾರ್ಯನೀತಿಗೆ ವಿರುದ್ಧವಾಗಿಯೂ ಇತ್ತು. 1890ರಿಂದ 1896ರ ವರೆಗೆ ಕೇಪ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದ ಸಿಸಿಲ್ ಜಾನ್ ರೋಡ್ಸ್, ಬ್ರಿಟಿಷರು ಆಫ್ರಿಕದಲ್ಲಿ ವ್ಯಾಪಿಸುವುದಕ್ಕೆ ಬೆಂಬಲವಿತ್ತ. ಅವನ ಪ್ರಯತ್ನಗಳಿಂದ ಈಗಿನ ರೊಡೀಷಿಯ ಮೊದಲಾದ ಪ್ರಾಂತ್ಯಗಳು ಬ್ರಿಟಿಷರ ಅಧೀನವಾಗಿ, ಪಾಲ್ ಕ್ರೂಜರನ ಟ್ರಾನ್ಸ್ವಾಲಿಗೂ ಜರ್ಮನರು ವಶಪಡಿಸಿಕೊಂಡಿದ್ದ ಪ್ರದೇಶಗಳಿಗೂ ನಡುವೆ ಸಂಪರ್ಕ ಕಡಿದುಹೋಯಿತು. ಗೆದ್ದುಕೊಂಡ ಹೊಸ ರಾಜ್ಯಗಳ ಬಗ್ಗೆ ರೋಡ್ಸ್ ಬ್ರಿಟಿಷ್ ದೊರೆಯಿಂದ ಸನ್ನದನ್ನು ಪಡೆದುಕೊಂಡ. 1895ರಲ್ಲಿ ಪರಕೀಯರು (ಬ್ರಿಟಿಷರು) ಅಧಿಕ ಸಂಖ್ಯೆಯಲ್ಲಿ ಟ್ರಾನ್ಸ್ವಾಲನ್ನು ಪ್ರವೇಶಿಸಿದರು. ಅವರ ಸಂಖ್ಯೆ ಬೋಯರ್ ಜನರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು. ಇಷ್ಟಾದರೂ ಪಾಲ್ ಕ್ರೂಜರ್ ಪರಕೀಯರಿಗೆ ಟ್ರಾನ್ಸ್ವಾಲಿನಲ್ಲಿ ಮತದಾನದ ಹಕ್ಕನ್ನು ಕೊಡಲಿಲ್ಲ. 1892ರಲ್ಲಿ ಅವನು ನ್ಯಾಷನಲ್ ಯೂನಿಯನ್ ಮೂಲಕ ಬ್ರಿಟಿಷರು ಒಪ್ಪಿಸಿದ ಬೇಡಿಕೆಗಳನ್ನು ನಿರಾಕರಿಸಲು ಕೇಪ್ ಪ್ರಾಂತ್ಯದ ಬ್ರಿಟಿಷ್ ಸರ್ಕಾರ ಟ್ರಾನ್ಸ್ವಾಲನ್ನು ವಶಪಡಿಸಿಕೊಳ್ಳಲು ನಿರ್ಧರಿಸಿತು. ರೋಡ್ಸನ ನೆರವಿನಿಂದ ಕೇಪ್ ಸರ್ಕಾರ ಆಯುಧಗಳನ್ನು ರಹಸ್ಯವಾಗಿ ಟ್ರಾನ್ಸ್ವಾಲಿಗೆ ಸಾಗಿಸಿತು. ಈ ಸಂಚು 1895ರಲ್ಲಿ ವಿಷಮಘಟ್ಟ ಮುಟ್ಟಿ ಜೊಹಾನಿಸ್ಬರ್ಗ್ನಲ್ಲಿ ದಂಗೆ ಎದ್ದಿತು. ಸಿಸಿಲ್ ರೋಡ್ಸ್ ಕಳುಹಿಸಿದ ಸೈನ್ಯ ಮುನ್ನುಗ್ಗಿತು. ಆದರೆ ಈ ದಾಳಿ ವಿಫಲಗೊಂಡು ಬ್ರಿಟಿಷರು ಸೋತರು. ಬೋಯರ್ ಜನ ತಮ್ಮ ಸೈನ್ಯವನ್ನು ಬಲಗೊಳಿಸಿಕೊಂಡರು. ಕೇಪ್ ಪ್ರಾಂತ್ಯದ ರಾಜಕೀಯದಿಂದ ಟ್ರಾನ್ಸ್ವಾಲ್ ಬಿಕ್ಕಟ್ಟಿಗೆ ಒಳಗಾಯಿತು. ಕೇಪ್ ಪ್ರಾಂತ್ಯದ ಬ್ರಿಟಿಷ್ ಹೈ ಕಮಿಷನರ್ ಸರ್ ಆಲ್ಫ್ರೆಡ್ ಮಿಲ್ನರ್, ಬೋಯರ್ ಯುದ್ಧಗಳಲ್ಲಿ ಪ್ರಮುಖ ಪಾತ್ರ ವಹಿಸಿದ. ಮಿಲ್ನರ್ ಮತ್ತು ಕ್ರೂಜರರ ನಡುವಣ ಮಾತುಕತೆಗಳು ವಿಫಲಗೊಂಡವು. ಸೆಪ್ಟೆಂಬರ್ 1899ರಲ್ಲಿ ಕ್ರೂಜರ್ ಸೈನ್ಯಗಳನ್ನು ಜಮಾಯಿಸಿದ. ಬ್ರಿಟಿಷರ ಮತದಾನದ ಹಕ್ಕು ಟ್ರಾನ್ಸ್ವಾಲ್ ಸರ್ಕಾರಕ್ಕೆ ಸೇರಿದ್ದೆಂದೂ, ಇತ್ತೀಚೆಗೆ ಬಂದ ಬ್ರಿಟಿಷ್ ಸೈನ್ಯವನ್ನು ಟ್ರಾನ್ಸ್ವಾಲಿನಿಂದ ವಾಪಸು ಕರೆಸಿಕೊಳ್ಳಬೇಕೆಂದೂ, ಕ್ರೂಜರ್ ಮಿಲ್ಲರನಿಗೆ ಸೂಚನೆ ಕೊಟ್ಟ. ಬ್ರಿಟಿಷರು ಈ ಸೂಚನೆಯನ್ನು ನಿರಾಕರಿಸಲು ಬೋಯರ್ ಸೈನ್ಯ ಟ್ರಾನ್ಸ್ವಾಲಿನಿಂದ ಹೊರಟು ಕೇಪ್ ಪ್ರಾಂತ್ಯದ ಮೇಲೆ ದಾಳಿ ನಡೆಸಿತು.
ಬೋಯರ್ ಸೈನ್ಯದ ನಾಯಕರಾದ ಜನರಲ್ ಪಿಯಟ್ ಮತು ಪಿಯಟ್ ಕ್ರೋಜೆ ಇವರು ನೇಟಾಲಿನ ಲೇಡಿಸ್ಮಿತ್ ದಾಳಿ, ಕಿಂಬರ್ಲಿ ದಾಳಿ ಮತು ಕೇಪ್ ಅಂಚಿನ ಮಫೆಕಿಂಗ್ ಪಟ್ಟಣದ ದಾಳಿಗಳಲ್ಲಿ ಸೋತರು. ಬ್ರಿಟಿಷ್ ಸೈನ್ಯದ ಬುಲ್ಲರ್ ಮತ್ತು ಜನರಲ್ ವಿಲಿಯಂ ಗಟಕ್ರೆ ಸಹ ಬೋಯರರನ್ನು ಎದುರಿಸಲಾರದೆ ಹಿಮ್ಮೆಟ್ಟಿದರು. ಬ್ರಿಟಿಷ್ ಸೋಲುಗಳನ್ನು ತಿದ್ದಲು ಬ್ರಿಟಿಷರು ಫೀಲ್ಡ್ ಮಾರ್ಷಲ್ ಲಾರ್ಡ್ ರಾಬಟ್ರ್ಸನನ್ನು ಕಳುಹಿಸಿದರು. ರಾಬಟ್ರ್ಸ್ 1900ರಲ್ಲಿ ಕಿಂಬರ್ಲಿ ಪಟ್ಟಣವನ್ನು ಆಕ್ರಮಿಸಿಕೊಂಡ. ಬೋಯರ್ ನಾಯಕ ಜನರಲ್ ಕ್ರೋಂಜೆ ತನ್ನ 4,000 ಸೈನಿಕರೊಡನೆ ಪಾರ್ಡೆಬರ್ಗ್ ಬಳಿ ಸೆರೆಯಾದ. ಮಾರ್ಚ್ 13ರಲ್ಲಿ ರಾಬಟ್ರ್ಸ್ ಆರೆಂಜ್ ಫ್ರೀ ಸ್ಟೇಟಿನ ರಾಜಧಾನಿ ಬ್ಲೋಯಂಪಾನ್ಟೇನ್ ನಗರವನ್ನು ಹಿಡಿದ. ತರುವಾಯ ಲೇಡಿಸ್ಮಿತ್ ನಗರ ವಶವಾಗಿ ಬೋಯರ್ ಜನ ನೇಟಾಲ್ ಪ್ರಾಂತ್ಯವನ್ನು ಬಿಟ್ಟು ಹೊರಟರು. ಜೋಹಾನಿಸ್ಬರ್ಗ್ ಮತ್ತು ಟ್ರಾನ್ಸ್ವಾಲಿನ ರಾಜಧಾನಿ [[ಪ್ರೆಟೋರಿಯ]] ಸಹ ರಾಬಟ್ರ್ಸ್ನ ವಶವಾದುವು, 1900ರ ಸೆಪ್ಟೆಂಬರ್ ತಿಂಗಳಲ್ಲಿ ಟ್ರಾನ್ಸ್ವಾಲ್ ರಾಜ್ಯವನ್ನು ಬ್ರಿಟಿಷರು ಪೂರ್ಣವಾಗಿ ಆಕ್ರಮಿಸಿಕೊಂಡರು. ಪಾಲ್ ಕ್ರೂಜರ ವೃದ್ಧಾಪ್ಯದಿಂದ ಕಾಯಿಲೆಗೆ ತುತ್ತಾಗಿ ಪೋರ್ಚುಗೀಸ್ ಪೂರ್ವ ಆಫ್ರಿಕ ಗಡಿಯನ್ನು ಪ್ರವೇಶಿಸಿ ಅಲ್ಲಿಂದ ಡಚ್ ಹಡಗೊಂದರಲ್ಲಿ ಯೂರೋಪಿಗೆ ಹಿಂದಿರುಗಿದ. ತರುವಾಯ 18 ತಿಂಗಳ ಕಾಲ ಸಣ್ಣಪುಟ್ಟ ಘರ್ಷಣೆಗಳು ನಡೆದು ಮೇ 31, 1902ರ ವೆರೀಂಜಿಂಗ್ ಕೌಲಿನಿಂದ ಕೇಪ್ ಪ್ರಾಂತ್ಯ ಹೂಡಿದ ಬೋಯರ್ ಯುದ್ಧ ಕೊನೆಗೊಂಡಿತು. ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್ಗಳೆರಡೂ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟುವು.
ಬೋಯರ್ ಯುದ್ಧವನ್ನು ಇಂಗ್ಲೆಂಡಿನ ಲಿಬರಲ್ ಪಕ್ಷ ಪ್ರಾರಂಭದಿಂದಲೂ ಪ್ರತಿಭಟಿಸಿತ್ತು. ಈ ಪಕ್ಷದ ಆಡಳಿತದಲ್ಲಿ ಟ್ರಾನ್ಸ್ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್-ಇವುಗಳೆರಡಕ್ಕೂ ಭಾಗಶ: ಸ್ವಯಮಾಡಳಿತವನ್ನು ಕೊಡಲಾಯಿತು. ತರುವಾಯ ದಕ್ಷಿಣ ಆಫ್ರಿಕದ ರಾಷ್ಟ್ರೀಯ ಸಭೆ ಆಕ್ಟ್ ಆಫ್ ಯೂನಿಯನ್ ರಚಿಸಿತು, ಆ ಮೇರೆಗೆ 1910ರಲ್ಲಿ ಬ್ರಿಟಿಷರ ಕೇಪ್ ಪ್ರಾಂತ್ಯ ಮತ್ತು ನೇಟಾಲ್ ಹಾಗೂ ಬೋಯರ್ ಗಣರಾಜ್ಯಗಳಾದ ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್ವಾಲ್-ಇವು ದಕ್ಷಿಣ ಆಫ್ರಿಕ ಒಕ್ಕೂಟ ರಾಜ್ಯಗಳಾಗಿ ವ್ಯವಸ್ಥೆಗೊಂಡುವು. 1910ರಿಂದ ಕೇಪ್ ಪ್ರಾಂತ್ಯದ ಇತಿಹಾಸ ದಕ್ಷಿಣ ಆಫ್ರಿಕ ಒಕ್ಕೂಟದಲ್ಲಿ ವಿಲೀನಗೊಂಡಿತು.
==ಬಾಹ್ಯ ಸಂಪರ್ಕಗಳು==
*[https://web.archive.org/web/20060108135801/http://uk.holidaysguide.yahoo.com/p-travelguide-45871-cape_town_history-i A history of the Cape Province]
*[http://www.national.archives.gov.za/sources1.htm Archives kept at Cape Town] {{Webarchive|url=https://web.archive.org/web/20210422195815/http://www.national.archives.gov.za/sources1.htm |date=22 April 2021 }}
* {{Cite EB1911|wstitle= Cape Colony | volume= 5 |last1= Cana |first1= Frank Richardson |author1-link= |last2= Gibson |first2= Walcot |author2-link= Walcot Gibson |last3= Hillier |first3= Alfred Peter |author3-link= Alfred Peter Hillier | pages = 225–248 |short= 1}}
* {{cite EB1922 |wstitle= Cape Province |volume=30 | pages = 563–564 |first=Frank Richardson |last=Cana |short=1}}
==ಉಲ್ಲೇಖಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೇಪ್ ಪ್ರಾಂತ್ಯ}}
[[ವರ್ಗ:ದಕ್ಷಿಣ ಆಫ್ರಿಕಾ]]
[[ವರ್ಗ:ಆಫ್ರಿಕಾದ ಪ್ರದೇಶಗಳು]]
omae31qq4hjq9qclep6gs1uvabufl7s
ಸಂಜು ಸ್ಯಾಮ್ಸನ್
0
178998
1371679
2026-04-19T03:02:20Z
Alone 333336
73814
Created by translating the opening section from the page "[[:en:Special:Redirect/revision/1348810906|Sanju Samson]]"
1371679
wikitext
text/x-wiki
{{Infobox cricketer||name=ಸಂಜು ಸ್ಯಾಮ್ಸನ್|image=Sanju Samson in PMO New Delhi.jpg|caption=2024 ರಲ್ಲಿ ಸಂಜು|full_name=ಸಂಜು ವಿಶ್ವನಾಥ್ ಸ್ಯಾಮ್ಸನ್|birth_date={{Birth date and age|1994|11|11|df=yes}}|birth_place=[[ಪುಲ್ಲುವಿಲಾ]], ತಿರುವನಂತಪುರಂ, ಕೇರಳ, ಭಾರತ|nickname=ಚೆಟ್ಟನ್|height=1.70 ಮೀ<ref>{{cite web|url=https://www.mpl.live/blog/indian-t20-fantasy-premier-league/sanju-samson/|title=Sanju Samson - India's next big thing?|work=Mobile Premier League|access-date= 6 September 2021|date= 6 September 2021|archive-url=https://web.archive.org/web/20210909045737/https://www.mpl.live/blog/indian-t20-fantasy-premier-league/sanju-samson/|archive-date=9 September 2021}}</ref>|batting=ಬಲಗೈ|role=[[ವಿಕೆಟ್-ಕೀಪರ್-ಬ್ಯಾಟರ್]]|international=true|internationalspan=2015–ಪ್ರಸ್ತುತ|country=ಭಾರತ|odidebutdate=ಜುಲೈ 23|odidebutyear=2021|odidebutagainst=ಶ್ರೀಲಂಕಾ|odicap=241|lastodidate=ಡಿಸೆಂಬರ್ 21|lastodiyear=2023|lastodiagainst=ದಕ್ಷಿಣ ಆಫ್ರಿಕಾ|odishirt=9|T20Idebutagainst=ಜಿಂಬಾಬ್ವೆ|T20Idebutdate=ಜುಲೈ 19|T20Idebutyear=2015|T20Icap=55|lastT20Iagainst=ನ್ಯೂಜಿಲೆಂಡ್|lastT20Idate=ಮಾರ್ಚ್ 8|lastT20Iyear=2026|T20Ishirt=9|club1=[[ಕೇರಳ ಕ್ರಿಕೆಟ್ ತಂಡ|ಕೇರಳ]]|year1={{nowrap|2011–ಪ್ರಸ್ತುತ}}|club2=[[ಕೋಲ್ಕತ್ತಾ ನೈಟ್ ರೈಡರ್ಸ್]]|year2=2012|club3=[[ರಾಜಸ್ಥಾನ ರಾಯಲ್ಸ್]]|year3=2013–2015, 2018–2025|club4=[[ಡೆಲ್ಲಿ ಡೇರ್ಡೆವಿಲ್ಸ್]]|year4=2016–2017|year6=2026–ಪ್ರಸ್ತುತ|club6=[[ಚೆನ್ನೈ ಸೂಪರ್ ಕಿಂಗ್ಸ್]]|year5=2025-ಪ್ರಸ್ತುತ|club5=ಕೊಚ್ಚಿ ಬ್ಲೂ ಟೈಗರ್ಸ್|columns=5|column1=[[ಏಕದಿನ ಅಂತಾರಾಷ್ಟ್ರೀಯ | ಏಕದಿನ]]|matches1=16|runs1=510|bat avg1=56.66|100s/50s1=1/3|top score1=108|catches/stumpings1=9/2|column2=[[ಟ್ವೆಂಟಿ20 ಅಂತಾರಾಷ್ಟ್ರೀಯ|ಟಿ20I]]|matches2=61|runs2=1,399|bat avg2=28.55|100s/50s2=3/6|top score2=111|catches/stumpings2=40/7|column3=[[ಪ್ರಥಮ ದರ್ಜೆ]]|matches3=66|runs3=3,888|bat avg3=39.27|100s/50s3=11/17|top score3=211|catches/stumpings3=94/7|column4=[[ಲಿಸ್ಟ್ ಎ]]|matches4=130|runs4=3,599|bat avg4=34.27|100s/50s4=4/19|top score4=212[[not out|*]]|catches/stumpings4=127/15|hidedeliveries=true|source=https://www.espncricinfo.com/cricketers/sanju-samson-425943 ESPNCricinfo|date=1 March|year=2026}}
<references />
'''ಸಂಜು''' {{IPAc-en|ˌ|s|ʌ|n|dʒ|u|_|s|æ|m|s|ən|audio=Sanju Samson.wav}} ; ಜನನ ೧೧ ನವೆಂಬರ್ ೧೯೯೪) ಒಬ್ಬ ಭಾರತೀಯ ಕ್ರಿಕೆಟಿಗ, ಇವರು [[ಭಾರತೀಯ ಕ್ರಿಕೆಟ್ ತಂಡ|ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ]] [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಏಕದಿನ]] ಮತ್ತು ಟಿ೨೦ಐ ಮಾದರಿಗಳಲ್ಲಿ ಆಡುತ್ತಾರೆ. ಅವರು [[೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್|2024]] ಮತ್ತು [[೨೦೨೬ ಪುರುಷರ ಟಿ೨೦ ವಿಶ್ವಕಪ್|2026 ರ]] T20 ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು, 2026 ರಲ್ಲಿ ಟೂರ್ನಮೆಂಟ್ನ ಆಟಗಾರನ ಪ್ರದರ್ಶನವೂ ಸೇರಿದಂತೆ. ಅವರು [[ಇಂಡಿಯನ್ ಪ್ರೀಮಿಯರ್ ಲೀಗ್|ಐಪಿಎಲ್ನಲ್ಲಿ]] [[ಚೆನ್ನೈ ಸೂಪರ್ಕಿಂಗ್ಸ್|ಚೆನ್ನೈ ಸೂಪರ್ ಕಿಂಗ್ಸ್]] ಪರ ಮತ್ತು ದೇಶೀಯವಾಗಿ ಕೇರಳ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ.
ಸ್ಯಾಮ್ಸನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು [[ದೆಹಲಿ|ದೆಹಲಿಯಲ್ಲಿ]] ಪ್ರಾರಂಭಿಸಿದರು ಮತ್ತು ನಂತರ [[ಕೇರಳ|ಕೇರಳಕ್ಕೆ]] ತೆರಳಿದರು. ಜೂನಿಯರ್ ಕ್ರಿಕೆಟ್ನಲ್ಲಿ ಪ್ರಭಾವ ಬೀರಿದ ನಂತರ, ಅವರು 2011 ರಲ್ಲಿ ಕೇರಳ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅವರು 2014 ರ U19 ಕ್ರಿಕೆಟ್ ವಿಶ್ವಕಪ್ಗಾಗಿ [[ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತೀಯ U19 ತಂಡದ]] ಉಪನಾಯಕರಾಗಿದ್ದರು. ಅವರು 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪ್ರೀಮಿಯರ್ ಲೀಗ್ಗೆ ಪಾದಾರ್ಪಣೆ ಮಾಡಿದರು ಮತ್ತು ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದರು. 2019–20ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಅಜೇಯ 212 ರನ್ ಗಳಿಸಿದರು, ಇದು ಲಿಸ್ಟ್ ಎ ಕ್ರಿಕೆಟ್ನಲ್ಲಿ ಭಾರತೀಯನೊಬ್ಬ ಆರನೇ ಬಾರಿಗೆ ದ್ವಿಶತಕ ಗಳಿಸಿದ್ದು, ಇದು ಈ ಮಾದರಿಯಲ್ಲಿ ಎರಡನೇ ಅತಿ ವೇಗದ ದ್ವಿಶತಕವಾಗಿದೆ. ಡಿಸೆಂಬರ್ 21, 2023 ರಂದು [[ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ|ದಕ್ಷಿಣ ಆಫ್ರಿಕಾ]] ವಿರುದ್ಧದ ಮೂರು ಪಂದ್ಯಗಳ ಸರಣಿಯ 3 ನೇ ODI ನಲ್ಲಿ ಸಂಜು ತಮ್ಮ ಮೊದಲ ODI ಶತಕವನ್ನು ಗಳಿಸಿದರು <ref>{{Cite web |date=21 December 2023 |title=South Africa vs India: When the door was closing on him, Sanju Samson kicks it open with maiden ODI ton in series decider |url=https://indianexpress.com/article/sports/cricket/sa-vs-ind-sanju-samson-first-odi-hundred-paarl-9078173 |url-status=live |archive-url=https://web.archive.org/web/20231221191738/https://indianexpress.com/article/sports/cricket/sa-vs-ind-sanju-samson-first-odi-hundred-paarl-9078173/ |archive-date=21 December 2023 |access-date=21 December 2023 |website=Indian Express}}<cite class="citation web cs1" data-ve-ignore="">[https://indianexpress.com/article/sports/cricket/sa-vs-ind-sanju-samson-first-odi-hundred-paarl-9078173 "South Africa vs India: When the door was closing on him, Sanju Samson kicks it open with maiden ODI ton in series decider"]. </cite></ref> <ref>{{Cite web |title=Samson century lifts India to 296 |url=https://m.cricbuzz.com/cricket-news/128894/samson-century-lifts-india-to-296 |url-status=live |archive-url=https://web.archive.org/web/20231221191732/https://m.cricbuzz.com/cricket-news/128894/samson-century-lifts-india-to-296 |archive-date=21 December 2023 |access-date=21 December 2023 |website=Cric Buzz}}<cite class="citation web cs1" data-ve-ignore="">[https://m.cricbuzz.com/cricket-news/128894/samson-century-lifts-india-to-296 "Samson century lifts India to 296"]. </cite></ref>
563g215qfrojsijbu914aduwa84qite
1371680
1371679
2026-04-19T03:13:11Z
Alone 333336
73814
1371680
wikitext
text/x-wiki
{{Infobox cricketer||name=ಸಂಜು ಸ್ಯಾಮ್ಸನ್|image=Sanju Samson in PMO New Delhi.jpg|caption=2024 ರಲ್ಲಿ ಸಂಜು|full_name=ಸಂಜು ವಿಶ್ವನಾಥ್ ಸ್ಯಾಮ್ಸನ್|birth_date={{Birth date and age|1994|11|11|df=yes}}|birth_place=ಪುಲ್ಲುವಿಲಾ, [[ತಿರುವನಂತಪುರಂ]], [[ಕೇರಳ]], ಭಾರತ|nickname=ಚೆಟ್ಟನ್|height=1.70 ಮೀ<ref>{{cite web|url=https://www.mpl.live/blog/indian-t20-fantasy-premier-league/sanju-samson/|title=Sanju Samson - India's next big thing?|work=Mobile Premier League|access-date= 6 September 2021|date= 6 September 2021|archive-url=https://web.archive.org/web/20210909045737/https://www.mpl.live/blog/indian-t20-fantasy-premier-league/sanju-samson/|archive-date=9 September 2021}}</ref>|batting=ಬಲಗೈ|role=[[ವಿಕೆಟ್-ಕೀಪರ್|ವಿಕೆಟ್-ಕೀಪರ್-ಬ್ಯಾಟರ್]]|international=true|internationalspan=2015–ಪ್ರಸ್ತುತ|country=ಭಾರತ|odidebutdate=ಜುಲೈ 23|odidebutyear=2021|odidebutagainst=ಶ್ರೀಲಂಕಾ|odicap=241|lastodidate=ಡಿಸೆಂಬರ್ 21|lastodiyear=2023|lastodiagainst=ದಕ್ಷಿಣ ಆಫ್ರಿಕಾ|odishirt=9|T20Idebutagainst=ಜಿಂಬಾಬ್ವೆ|T20Idebutdate=ಜುಲೈ 19|T20Idebutyear=2015|T20Icap=55|lastT20Iagainst=ನ್ಯೂ ಜಿಲೆಂಡ್|lastT20Idate=ಮಾರ್ಚ್ 8|lastT20Iyear=2026|T20Ishirt=9|club1=ಕೇರಳ|year1={{nowrap|2011–ಪ್ರಸ್ತುತ}}|club2=[[ಕೋಲ್ಕತ್ತ ನೈಟ್ ರೈಡರ್ಸ್]]|year2=2012|club3=[[ರಾಜಸ್ಥಾನ್ ರಾಯಲ್ಸ್]]|year3=2013–2015, 2018–2025|club4=[[ಡೆಲ್ಲಿ ಡೇರ್ಡೆವಿಲ್ಸ್]]|year4=2016–2017|year6=2026–ಪ್ರಸ್ತುತ|club6=[[ಚೆನ್ನೈ ಸೂಪರ್ ಕಿಂಗ್ಸ್]]|year5=2025-ಪ್ರಸ್ತುತ|club5=ಕೊಚ್ಚಿ ಬ್ಲೂ ಟೈಗರ್ಸ್|columns=5|column1=[[ಅಂತಾರಾಷ್ಟ್ರೀಯ ಏಕದಿನ ಪಂದ್ಯ| ಏಕದಿನ]]|matches1=16|runs1=510|bat avg1=56.66|100s/50s1=1/3|top score1=108|catches/stumpings1=9/2|column2=ಟಿ20ಐ|matches2=61|runs2=1,399|bat avg2=28.55|100s/50s2=3/6|top score2=111|catches/stumpings2=40/7|column3=ಪ್ರಥಮ ದರ್ಜೆ|matches3=66|runs3=3,888|bat avg3=39.27|100s/50s3=11/17|top score3=211|catches/stumpings3=94/7|column4=ಲಿಸ್ಟ್ ಎ|matches4=130|runs4=3,599|bat avg4=34.27|100s/50s4=4/19|top score4=212[[not out|*]]|catches/stumpings4=127/15|hidedeliveries=true|source=https://www.espncricinfo.com/cricketers/sanju-samson-425943 ESPNCricinfo|date=1 March|year=2026}}
'''ಸಂಜು ಸ್ಯಾಮ್ಸನ್''' (ಜನನ ೧೧ ನವೆಂಬರ್ ೧೯೯೪) ಒಬ್ಬ ಭಾರತೀಯ ಕ್ರಿಕೆಟಿಗ, ಇವರು [[ಭಾರತೀಯ ಕ್ರಿಕೆಟ್ ತಂಡ|ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ]] [[ಅಂತಾರಾಷ್ಟ್ರೀಯ ಏಕದಿನ ಪಂದ್ಯ|ಏಕದಿನ]] ಮತ್ತು ಟಿ೨೦ಐ ಮಾದರಿಗಳಲ್ಲಿ ಆಡುತ್ತಾರೆ. ಅವರು [[೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್|2024]] ಮತ್ತು [[೨೦೨೬ ಪುರುಷರ ಟಿ೨೦ ವಿಶ್ವಕಪ್|2026 ರ]] T20 ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದರು, 2026 ರಲ್ಲಿ ಟೂರ್ನಮೆಂಟ್ನ ಆಟಗಾರನ ಪ್ರದರ್ಶನವೂ ಸೇರಿದಂತೆ. ಅವರು [[ಇಂಡಿಯನ್ ಪ್ರೀಮಿಯರ್ ಲೀಗ್|ಐಪಿಎಲ್ನಲ್ಲಿ]] [[ಚೆನ್ನೈ ಸೂಪರ್ಕಿಂಗ್ಸ್|ಚೆನ್ನೈ ಸೂಪರ್ ಕಿಂಗ್ಸ್]] ಪರ ಮತ್ತು ದೇಶೀಯವಾಗಿ ಕೇರಳ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ.
ಸ್ಯಾಮ್ಸನ್ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು [[ದೆಹಲಿ|ದೆಹಲಿಯಲ್ಲಿ]] ಪ್ರಾರಂಭಿಸಿದರು ಮತ್ತು ನಂತರ [[ಕೇರಳ|ಕೇರಳಕ್ಕೆ]] ತೆರಳಿದರು. ಜೂನಿಯರ್ ಕ್ರಿಕೆಟ್ನಲ್ಲಿ ಪ್ರಭಾವ ಬೀರಿದ ನಂತರ, ಅವರು 2011 ರಲ್ಲಿ ಕೇರಳ ಪರ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅವರು 2014 ರ U19 ಕ್ರಿಕೆಟ್ ವಿಶ್ವಕಪ್ಗಾಗಿ [[ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತೀಯ U19 ತಂಡದ]] ಉಪನಾಯಕರಾಗಿದ್ದರು. ಅವರು 2013 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪ್ರೀಮಿಯರ್ ಲೀಗ್ಗೆ ಪಾದಾರ್ಪಣೆ ಮಾಡಿದರು ಮತ್ತು ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದರು. 2019–20ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಅಜೇಯ 212 ರನ್ ಗಳಿಸಿದರು, ಇದು ಲಿಸ್ಟ್ ಎ ಕ್ರಿಕೆಟ್ನಲ್ಲಿ ಭಾರತೀಯನೊಬ್ಬ ಆರನೇ ಬಾರಿಗೆ ದ್ವಿಶತಕ ಗಳಿಸಿದ್ದು, ಇದು ಈ ಮಾದರಿಯಲ್ಲಿ ಎರಡನೇ ಅತಿ ವೇಗದ ದ್ವಿಶತಕವಾಗಿದೆ. ಡಿಸೆಂಬರ್ 21, 2023 ರಂದು [[ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ|ದಕ್ಷಿಣ ಆಫ್ರಿಕಾ]] ವಿರುದ್ಧದ ಮೂರು ಪಂದ್ಯಗಳ ಸರಣಿಯ 3 ನೇ ODI ನಲ್ಲಿ ಸಂಜು ತಮ್ಮ ಮೊದಲ ODI ಶತಕವನ್ನು ಗಳಿಸಿದರು <ref>{{Cite web |date=21 December 2023 |title=South Africa vs India: When the door was closing on him, Sanju Samson kicks it open with maiden ODI ton in series decider |url=https://indianexpress.com/article/sports/cricket/sa-vs-ind-sanju-samson-first-odi-hundred-paarl-9078173 |url-status=live |archive-url=https://web.archive.org/web/20231221191738/https://indianexpress.com/article/sports/cricket/sa-vs-ind-sanju-samson-first-odi-hundred-paarl-9078173/ |archive-date=21 December 2023 |access-date=21 December 2023 |website=Indian Express}}</ref> <ref>{{Cite web |title=Samson century lifts India to 296 |url=https://m.cricbuzz.com/cricket-news/128894/samson-century-lifts-india-to-296 |url-status=live |archive-url=https://web.archive.org/web/20231221191732/https://m.cricbuzz.com/cricket-news/128894/samson-century-lifts-india-to-296 |archive-date=21 December 2023 |access-date=21 December 2023 |website=Cric Buzz}}</ref>
== ಉಲ್ಲೇಖಗಳು ==
{{ಉಲ್ಲೇಖಗಳು}}
f1hjd9e0i4ss44rn0i24jqyzmntrulb
ಸದಸ್ಯರ ಚರ್ಚೆಪುಟ:Reddy.B.S.hosalli
3
179000
1371692
2026-04-19T07:25:34Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1371692
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Reddy.B.S.hosalli}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೨:೫೫, ೧೯ ಏಪ್ರಿಲ್ ೨೦೨೬ (IST)
09r09b5spqqt9fa6q1cigdpbzevx5q2
ಸದಸ್ಯರ ಚರ್ಚೆಪುಟ:Dahila26
3
179001
1371695
2026-04-19T08:05:13Z
KonstantinaG07
40510
KonstantinaG07 [[ಸದಸ್ಯರ ಚರ್ಚೆಪುಟ:Dahila26]] ಪುಟವನ್ನು [[ಸದಸ್ಯರ ಚರ್ಚೆಪುಟ:Gohar26]] ಕ್ಕೆ ಸರಿಸಿದ್ದಾರೆ: Automatically moved page while renaming the user "[[Special:CentralAuth/Dahila26|Dahila26]]" to "[[Special:CentralAuth/Gohar26|Gohar26]]"
1371695
wikitext
text/x-wiki
#REDIRECT [[ಸದಸ್ಯರ ಚರ್ಚೆಪುಟ:Gohar26]]
gv2a0sl42rcgo63ulk23lgpf6veq1gu
ಕಂಡಬತ್ತದ ಹುಲ್ಲು
0
179002
1371699
2026-04-19T10:31:53Z
VASANTH S.N.
728
ಹೊಸ ಲೇಖನ
1371699
wikitext
text/x-wiki
{{Automatic taxobox
|image = Dichanthium sericeum flowers.jpg
|image_caption = ''[[Dichanthium sericeum]]''
|display_parents = 4
|taxon = Dichanthium
|authority = Willemet
|type_species_authority = Willemet
|type_species = ''[[Dichanthium nodosum]]''
|synonyms_ref = <ref name=u>[http://www.tropicos.org/Name/40029651 Tropicos, Dichanthium Willemet ]</ref><ref>[http://apps.kew.org/wcsp/synonomy.do?name_id=451382 Kew World Checklist of Selected Plant Families]</ref>
|synonyms =
* ''Andropogon'' subg. ''Dichanthium'' <small>(Willemet) Hack.</small>
* ''Diplasanthum'' <small>Desv.</small>
* ''Eremopogon'' <small>Stapf</small>
* ''Gymnandropogon'' <small>(Nees) Duthie</small>
* ''Lepeocercis'' <small>Trin.</small>
}}
[[File:Dichanthium jainii.jpg|thumb|'''''Dichanthium jainii''''' at the edge of a cliff.]]
'''ಕಂಡಬತ್ತದ ಹುಲ್ಲು''' : [[ಏಕದಳ ಸಸ್ಯ]] ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ [[ತೃಣಸಸ್ಯ]]; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು.
==ಪ್ರಭೇದಗಳು==
ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು.
==ಸಸ್ಯ ಲಕ್ಷಣಗಳು==
ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. [[ಭಾರತ]]ದ [[ಪ್ರಸ್ಥಭೂಮಿ]] ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು [[ಹುಲ್ಲುಗಾವಲು|ಹುಲ್ಲುಗಾವಲುಗ]]ಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.
==ಉಪಯೋಗಗಳು==
ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು [[ದನ]]ಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು [[ಮೈಸೂರು|ಮೈಸೂರಿ]]ನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. [[ಕ್ಷಾಮ]] ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.kew.org/data/grasses-db/www/gen00186.htm Dichanthium] at Grassbase—The World Online Grass Flora
* [https://plants.usda.gov/java/profile?symbol=DICHA3 USDA Plants Profile for ''Dichanthium'']
==ಉಲ್ಲೇಖಗಳು==
f4ou7bnd4s6d9ir80jrupimnnhdylc0
1371700
1371699
2026-04-19T10:32:26Z
VASANTH S.N.
728
added [[Category:ಸಸ್ಯ ಕುಟುಂಬಗಳು]] using [[Help:Gadget-HotCat|HotCat]]
1371700
wikitext
text/x-wiki
{{Automatic taxobox
|image = Dichanthium sericeum flowers.jpg
|image_caption = ''[[Dichanthium sericeum]]''
|display_parents = 4
|taxon = Dichanthium
|authority = Willemet
|type_species_authority = Willemet
|type_species = ''[[Dichanthium nodosum]]''
|synonyms_ref = <ref name=u>[http://www.tropicos.org/Name/40029651 Tropicos, Dichanthium Willemet ]</ref><ref>[http://apps.kew.org/wcsp/synonomy.do?name_id=451382 Kew World Checklist of Selected Plant Families]</ref>
|synonyms =
* ''Andropogon'' subg. ''Dichanthium'' <small>(Willemet) Hack.</small>
* ''Diplasanthum'' <small>Desv.</small>
* ''Eremopogon'' <small>Stapf</small>
* ''Gymnandropogon'' <small>(Nees) Duthie</small>
* ''Lepeocercis'' <small>Trin.</small>
}}
[[File:Dichanthium jainii.jpg|thumb|'''''Dichanthium jainii''''' at the edge of a cliff.]]
'''ಕಂಡಬತ್ತದ ಹುಲ್ಲು''' : [[ಏಕದಳ ಸಸ್ಯ]] ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ [[ತೃಣಸಸ್ಯ]]; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು.
==ಪ್ರಭೇದಗಳು==
ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು.
==ಸಸ್ಯ ಲಕ್ಷಣಗಳು==
ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. [[ಭಾರತ]]ದ [[ಪ್ರಸ್ಥಭೂಮಿ]] ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು [[ಹುಲ್ಲುಗಾವಲು|ಹುಲ್ಲುಗಾವಲುಗ]]ಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.
==ಉಪಯೋಗಗಳು==
ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು [[ದನ]]ಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು [[ಮೈಸೂರು|ಮೈಸೂರಿ]]ನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. [[ಕ್ಷಾಮ]] ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.kew.org/data/grasses-db/www/gen00186.htm Dichanthium] at Grassbase—The World Online Grass Flora
* [https://plants.usda.gov/java/profile?symbol=DICHA3 USDA Plants Profile for ''Dichanthium'']
==ಉಲ್ಲೇಖಗಳು==
[[ವರ್ಗ:ಸಸ್ಯ ಕುಟುಂಬಗಳು]]
k8n202b7mk0djxc0rc5q9og6r3r85pt
1371701
1371700
2026-04-19T10:32:52Z
VASANTH S.N.
728
added [[Category:ಸಸ್ಯಗಳು]] using [[Help:Gadget-HotCat|HotCat]]
1371701
wikitext
text/x-wiki
{{Automatic taxobox
|image = Dichanthium sericeum flowers.jpg
|image_caption = ''[[Dichanthium sericeum]]''
|display_parents = 4
|taxon = Dichanthium
|authority = Willemet
|type_species_authority = Willemet
|type_species = ''[[Dichanthium nodosum]]''
|synonyms_ref = <ref name=u>[http://www.tropicos.org/Name/40029651 Tropicos, Dichanthium Willemet ]</ref><ref>[http://apps.kew.org/wcsp/synonomy.do?name_id=451382 Kew World Checklist of Selected Plant Families]</ref>
|synonyms =
* ''Andropogon'' subg. ''Dichanthium'' <small>(Willemet) Hack.</small>
* ''Diplasanthum'' <small>Desv.</small>
* ''Eremopogon'' <small>Stapf</small>
* ''Gymnandropogon'' <small>(Nees) Duthie</small>
* ''Lepeocercis'' <small>Trin.</small>
}}
[[File:Dichanthium jainii.jpg|thumb|'''''Dichanthium jainii''''' at the edge of a cliff.]]
'''ಕಂಡಬತ್ತದ ಹುಲ್ಲು''' : [[ಏಕದಳ ಸಸ್ಯ]] ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ [[ತೃಣಸಸ್ಯ]]; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು.
==ಪ್ರಭೇದಗಳು==
ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು.
==ಸಸ್ಯ ಲಕ್ಷಣಗಳು==
ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. [[ಭಾರತ]]ದ [[ಪ್ರಸ್ಥಭೂಮಿ]] ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು [[ಹುಲ್ಲುಗಾವಲು|ಹುಲ್ಲುಗಾವಲುಗ]]ಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.
==ಉಪಯೋಗಗಳು==
ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು [[ದನ]]ಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು [[ಮೈಸೂರು|ಮೈಸೂರಿ]]ನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. [[ಕ್ಷಾಮ]] ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.kew.org/data/grasses-db/www/gen00186.htm Dichanthium] at Grassbase—The World Online Grass Flora
* [https://plants.usda.gov/java/profile?symbol=DICHA3 USDA Plants Profile for ''Dichanthium'']
==ಉಲ್ಲೇಖಗಳು==
[[ವರ್ಗ:ಸಸ್ಯ ಕುಟುಂಬಗಳು]]
[[ವರ್ಗ:ಸಸ್ಯಗಳು]]
59vtu9nptfu344cy0lmdibk69hex2vi
1371702
1371701
2026-04-19T10:33:12Z
VASANTH S.N.
728
added [[Category:ಹುಲ್ಲುಗಳು]] using [[Help:Gadget-HotCat|HotCat]]
1371702
wikitext
text/x-wiki
{{Automatic taxobox
|image = Dichanthium sericeum flowers.jpg
|image_caption = ''[[Dichanthium sericeum]]''
|display_parents = 4
|taxon = Dichanthium
|authority = Willemet
|type_species_authority = Willemet
|type_species = ''[[Dichanthium nodosum]]''
|synonyms_ref = <ref name=u>[http://www.tropicos.org/Name/40029651 Tropicos, Dichanthium Willemet ]</ref><ref>[http://apps.kew.org/wcsp/synonomy.do?name_id=451382 Kew World Checklist of Selected Plant Families]</ref>
|synonyms =
* ''Andropogon'' subg. ''Dichanthium'' <small>(Willemet) Hack.</small>
* ''Diplasanthum'' <small>Desv.</small>
* ''Eremopogon'' <small>Stapf</small>
* ''Gymnandropogon'' <small>(Nees) Duthie</small>
* ''Lepeocercis'' <small>Trin.</small>
}}
[[File:Dichanthium jainii.jpg|thumb|'''''Dichanthium jainii''''' at the edge of a cliff.]]
'''ಕಂಡಬತ್ತದ ಹುಲ್ಲು''' : [[ಏಕದಳ ಸಸ್ಯ]] ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ [[ತೃಣಸಸ್ಯ]]; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು.
==ಪ್ರಭೇದಗಳು==
ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು.
==ಸಸ್ಯ ಲಕ್ಷಣಗಳು==
ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. [[ಭಾರತ]]ದ [[ಪ್ರಸ್ಥಭೂಮಿ]] ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು [[ಹುಲ್ಲುಗಾವಲು|ಹುಲ್ಲುಗಾವಲುಗ]]ಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.
==ಉಪಯೋಗಗಳು==
ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು [[ದನ]]ಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು [[ಮೈಸೂರು|ಮೈಸೂರಿ]]ನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. [[ಕ್ಷಾಮ]] ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.kew.org/data/grasses-db/www/gen00186.htm Dichanthium] at Grassbase—The World Online Grass Flora
* [https://plants.usda.gov/java/profile?symbol=DICHA3 USDA Plants Profile for ''Dichanthium'']
==ಉಲ್ಲೇಖಗಳು==
[[ವರ್ಗ:ಸಸ್ಯ ಕುಟುಂಬಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಹುಲ್ಲುಗಳು]]
1do92w8ygyo7beekzby0j4oidr20ju3
1371703
1371702
2026-04-19T10:36:08Z
VASANTH S.N.
728
/* ಉಲ್ಲೇಖಗಳು */
1371703
wikitext
text/x-wiki
{{Automatic taxobox
|image = Dichanthium sericeum flowers.jpg
|image_caption = ''[[Dichanthium sericeum]]''
|display_parents = 4
|taxon = Dichanthium
|authority = Willemet
|type_species_authority = Willemet
|type_species = ''[[Dichanthium nodosum]]''
|synonyms_ref = <ref name=u>[http://www.tropicos.org/Name/40029651 Tropicos, Dichanthium Willemet ]</ref><ref>[http://apps.kew.org/wcsp/synonomy.do?name_id=451382 Kew World Checklist of Selected Plant Families]</ref>
|synonyms =
* ''Andropogon'' subg. ''Dichanthium'' <small>(Willemet) Hack.</small>
* ''Diplasanthum'' <small>Desv.</small>
* ''Eremopogon'' <small>Stapf</small>
* ''Gymnandropogon'' <small>(Nees) Duthie</small>
* ''Lepeocercis'' <small>Trin.</small>
}}
[[File:Dichanthium jainii.jpg|thumb|'''''Dichanthium jainii''''' at the edge of a cliff.]]
'''ಕಂಡಬತ್ತದ ಹುಲ್ಲು''' : [[ಏಕದಳ ಸಸ್ಯ]] ಕುಟುಂಬಗಳಲ್ಲಿ ಬಹು ದೊಡ್ಡದಾದ ಗ್ರಾಮಿನಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ [[ತೃಣಸಸ್ಯ]]; ವೈಜ್ಞಾನಿಕ ಹೆಸರು ಡೈಕ್ಯಾಂತಿಯಮ್ ಎಂದು.
==ಪ್ರಭೇದಗಳು==
ಇರುವ 5-6 ಪ್ರಭೇದಗಳಲ್ಲಿ ಡಿ.ಅನ್ಯು ಲೇಟಮ್ ಮತ್ತು ಡಿ.ಕ್ಯಾರಿಕೋಸಮ್ ಮುಖ್ಯವಾದುವು.
==ಸಸ್ಯ ಲಕ್ಷಣಗಳು==
ಡಿ.ಆನ್ಯುಲೇಟಮ್ ಎಂಬುದು ಆಂಡ್ರೊಪೋಗಾನ್ ಆನ್ಯುಲೇಟಸ್ ಎಂಬುದರ ಪರ್ಯಾಯನಾಮ; ನೆಟ್ಟಗೆ ಗೊಂಚಲಾಗಿ ಬೆಳೆಯುತ್ತದೆ. ಎತ್ತರ ಸು. ಮೂರು ಅಡಿಗಳು. [[ಭಾರತ]]ದ [[ಪ್ರಸ್ಥಭೂಮಿ]] ಮತ್ತು 1523,57 ಮೀ ಗಳಷ್ಟು ಎತ್ತರದವರೆಗಿನ ಬೆಟ್ಟಗಳಲ್ಲಿ ಕಂಡುಬರುತ್ತದೆ. ಬೇಲಿ, ರಸ್ತೆಬದಿ ಮತ್ತು [[ಹುಲ್ಲುಗಾವಲು|ಹುಲ್ಲುಗಾವಲುಗ]]ಳಲ್ಲಿ ಬೆಳೆಯುವುದು ಸಾಮಾನ್ಯ, ಎಲೆಗಳ ಉದ್ದ 3"-12" ಮತ್ತು ಅಗಲ 1/8" -1/4". ತುದಿ ಮೊನಚು, ಹೊಳಪು. ಕೆಲವು ತುಪ್ಪಳ ರಹಿತವಾದರೆ ಕೆಲವು ಬುಡ ದಪ್ಪವಿರುವ ಸಣ್ಣ ಕೂದಲುಗಳಿಂದ ಆವೃತವಾಗಿವೆ. ಹೂಗೊಂಚಲು ಅಂತ್ಯಾರಂಭಿ; ಉದ್ದ 1" ರಿಂದ 1 1/2". ಬಣ್ಣ ತಿಳಿಗೆಂಪು ಅಥವಾ ಬಿಳಿ.
==ಉಪಯೋಗಗಳು==
ಚೆನ್ನಾಗಿ ಕುಯ್ಯುಲು ಬರುವ ಡಿ.ಆನ್ಯುಲೇಟಮ್ ಮೇವಿನ ಹುಲ್ಲುಗಳಲ್ಲೆಲ್ಲ ವಿಶಿಷ್ಟಸ್ಥಾನವನ್ನು ಹೊಂದಿದೆ. ಎಕರೆಗೆ ಸು. 8,000 ಪೌಂಡುಗಳಷ್ಟು ಇಳುವರಿ ಸಿಗುವುದು. ಹೂ ಬಿಡುವುದಕ್ಕೆ ಮುಂಚೆ ಕತ್ತರಿಸಿ ಒಣಗಿಸಿದ ಒಣ ಹುಲ್ಲು [[ದನ]]ಗಳಿಗೆ ಒಳ್ಳೆಯ ಆಹಾರ. ಡಿ.ಕ್ಯಾರಿಕೋಸಮ್ (ಆಂಡ್ರೊಪೋಗಾನ್ ಕ್ಯಾರಿಕೋಸಮ್) ಪ್ರಭೇದವನ್ನು [[ಮೈಸೂರು|ಮೈಸೂರಿ]]ನ ಕೆಲವು ಭಾಗಗಳಲ್ಲಿ ಉರುಕನ ಹುಲ್ಲು ಎಂದು ಕರೆಯವುದು ರೂಢಿ. ಬಹಳವಾಗಿ ಡಿ.ಆನ್ಯುಲೇಟಮ್ಮನ್ನು ಹೋಲುತ್ತದೆ. ಪ್ರಸ್ಥಭೂಮಿ ಮತ್ತು 3,000 ಅಡಿಗಳವರೆಗಿನ ಸಣ್ಣ ಬೆಟ್ಟಗಳಲ್ಲಿ ಬೆಳೆಯುವುದು ಸಾಮಾನ್ಯ. ಒಣ ಮತ್ತು ಮರಳುಮಿಶ್ರಿತ ತಾಣಗಳಲ್ಲಿ, ಬತ್ತದ ಗದ್ದೆಗಳ ತೆವರಿನ ಮೇಲೆ ಮತ್ತು ನೆರಳಿರುವ ಸ್ಥಳಗಳಲ್ಲಿ ವಿಶೇಷವಾಗಿ ಹರಡಿರುತ್ತದೆ. [[ಕ್ಷಾಮ]] ಪರಿಸ್ಥಿತಿಯಲ್ಲೂ ಬದುಕಬಲ್ಲದು. ಎಲೆಯ ತುದಿ ಮೊನಚು; ಉದ್ದ 6"-8", ಅಗಲ 1/10"-1/6". ಹೂಗೊಂಚಲು ಅಂತ್ಯಾರಂಭಿ. ಉದ್ದ 1"-4", ಬಣ್ಣ ತಿಳಿಹಸಿರು ಅಥವಾ ಹೊಳೆಯುವ ಬಿಳುಪು. ಎಕರೆಗೆ ಸು. 8,000 ಪೌಂಡುಗಳಿಗಿಂತ ಮಿಗಿಲಾಗಿ ಇಳುವರಿ ಕೊಡುತ್ತದೆ.
==ಬಾಹ್ಯ ಸಂಪರ್ಕಗಳು==
* [http://www.kew.org/data/grasses-db/www/gen00186.htm Dichanthium] at Grassbase—The World Online Grass Flora
* [https://plants.usda.gov/java/profile?symbol=DICHA3 USDA Plants Profile for ''Dichanthium'']
==ಉಲ್ಲೇಖಗಳು==
[[ವರ್ಗ:ಸಸ್ಯ ಕುಟುಂಬಗಳು]]
[[ವರ್ಗ:ಸಸ್ಯಗಳು]]
[[ವರ್ಗ:ಹುಲ್ಲುಗಳು]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಂಡಬತ್ತದ ಹುಲ್ಲು}}
lf7lubrn9wqxt25t3dpwtbj5c7ps3ht
ಕಂದ (ಪತ್ರಿಕೆ)
0
179003
1371704
2026-04-19T10:50:15Z
VASANTH S.N.
728
ಹೊಸ ಲೇಖನ
1371704
wikitext
text/x-wiki
'''ಕಂದ (ಪತ್ರಿಕೆ)''' : [[ಕನ್ನಡ]]ದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ ಮಾಸಿಕೆ, [[ಮೈಸೂರು]] ನಗರದ ಜಯನಗರದಲ್ಲಿರುವ ಚಿಲ್ಡ್ರೆನ್ಸ್ ಬುಕ್ ಕೌನ್ಸಿಲ್ ಎಂಬ ಸಂಸ್ಥೆಯ ಆಶ್ರಯದಲ್ಲಿ 1947ರ ನವೆಂಬರ್ 27ರಂದು ಇದರ ಪ್ರಕಟನೆ ಆರಂಭವಾಯಿತು. ಎನ್. ನಾಗೇಶರಾವ್ ಸಂಪಾದಕರು.
==ಉದ್ದೇಶ==
ಮಕ್ಕಳ ಆಸಕ್ತಿಯನ್ನು ಪ್ರಚೋದಿಸುವ, ಸೃಜನಾತ್ಮಕ ಶಕ್ತಿಯನ್ನು ಬೆಳೆಸುವ ಮತ್ತು ಅವರ ಮನಸ್ಸುಗಳನ್ನು ರಂಜಿಸುವ ಲೇಖನ [[ಕವಿತೆ]] ಕಥೆ ಚುಟಕಗಳೇ ಮುಂತಾದವನ್ನು ಅನುರೂಪ ಚಿತ್ರಗಳೊಂದಿಗೆ ಪ್ರಕಟಿಸುತ್ತ ಬಂದ ಈ ಪತ್ರಿಕೆ ಮೂರು ವರ್ಷಗಳ ಕಾಲ ನಡೆದು ನಿಂತಿತು. ಹೀಗೆ ಒಂದೊಂದು ಸಂಚಿಕೆಯಲ್ಲೂ ನಾನಾ ವಿಷಯಗಳನ್ನೊಳಗೊಂಡ ಪತ್ರಿಕಾರೂಪದ ಪ್ರಕಟನೆಯ ಬದಲು ಒಂದೊಂದು ಸಂಚಿಕೆಯನ್ನು ಒಂದೊಂದು ವಿಷಯಕ್ಕೆ ಮೀಸಲಾಗಿಟ್ಟು ಶಾಶ್ವತವಾದ [[ಮಕ್ಕಳ ಸಾಹಿತ್ಯ]]ಸೃಷ್ಟಿಯಲ್ಲಿ ಇದನ್ನು ತೊಡಗಿಸಬೇಕೆಂದು 1956ರ ನವೆಂಬರ್ನಲ್ಲಿ ನಡೆದ ಕೌನ್ಸಿಲಿನ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಅನುಗುಣವಾಗಿ ಇದನ್ನು 1957ರಲ್ಲಿ ಕಂದ ಕಾವ್ಯಮಾಲೆಯೆಂದು ಪರಿವರ್ತಿಸಲಾಯಿತು. [[ರಾಮಾಯಣ|ರಾಮಾಯಣ,]] [[ಮಹಾಭಾರತ]] ಮತ್ತು ಪೌರಸ್ತ್ಯ ಪಾಶ್ಚಾತ್ಯ ಕಥೆಗಳು, [[ಜೀವನ ಚರಿತ್ರೆ (ಪುಸ್ತಕ)|ಜೀವನ ಚರಿತ್ರೆ]]ಗಳು, [[ವಿಜ್ಞಾನ]] ವಿಚಾರ, [[ಚರಿತ್ರೆ]], ಭೂವಿವರಣೆ, ಸಾಮಾನ್ಯಜ್ಞಾನ, [[ನಾಟಕ]]ಗಳು-ಇವೆಲ್ಲ ಈ ಮಾಲೆಯಲ್ಲಿ ಪ್ರಕಟವಾಗಿವೆ. ಇಂಥ ಸಂಚಿಕೆಗಳ ಒಟ್ಟು ಸಂಖ್ಯೆ 110, 1964ರಲ್ಲಿ ಈ ಪ್ರಕಟನೆಗಳೂ ನಿಂತು ಹೋದುವು.
9yi3iu9kcyrm85l69bwftyvqmqnw8i8
1371705
1371704
2026-04-19T10:50:38Z
VASANTH S.N.
728
added [[Category:ಪತ್ರಿಕೆಗಳು]] using [[Help:Gadget-HotCat|HotCat]]
1371705
wikitext
text/x-wiki
'''ಕಂದ (ಪತ್ರಿಕೆ)''' : [[ಕನ್ನಡ]]ದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ ಮಾಸಿಕೆ, [[ಮೈಸೂರು]] ನಗರದ ಜಯನಗರದಲ್ಲಿರುವ ಚಿಲ್ಡ್ರೆನ್ಸ್ ಬುಕ್ ಕೌನ್ಸಿಲ್ ಎಂಬ ಸಂಸ್ಥೆಯ ಆಶ್ರಯದಲ್ಲಿ 1947ರ ನವೆಂಬರ್ 27ರಂದು ಇದರ ಪ್ರಕಟನೆ ಆರಂಭವಾಯಿತು. ಎನ್. ನಾಗೇಶರಾವ್ ಸಂಪಾದಕರು.
==ಉದ್ದೇಶ==
ಮಕ್ಕಳ ಆಸಕ್ತಿಯನ್ನು ಪ್ರಚೋದಿಸುವ, ಸೃಜನಾತ್ಮಕ ಶಕ್ತಿಯನ್ನು ಬೆಳೆಸುವ ಮತ್ತು ಅವರ ಮನಸ್ಸುಗಳನ್ನು ರಂಜಿಸುವ ಲೇಖನ [[ಕವಿತೆ]] ಕಥೆ ಚುಟಕಗಳೇ ಮುಂತಾದವನ್ನು ಅನುರೂಪ ಚಿತ್ರಗಳೊಂದಿಗೆ ಪ್ರಕಟಿಸುತ್ತ ಬಂದ ಈ ಪತ್ರಿಕೆ ಮೂರು ವರ್ಷಗಳ ಕಾಲ ನಡೆದು ನಿಂತಿತು. ಹೀಗೆ ಒಂದೊಂದು ಸಂಚಿಕೆಯಲ್ಲೂ ನಾನಾ ವಿಷಯಗಳನ್ನೊಳಗೊಂಡ ಪತ್ರಿಕಾರೂಪದ ಪ್ರಕಟನೆಯ ಬದಲು ಒಂದೊಂದು ಸಂಚಿಕೆಯನ್ನು ಒಂದೊಂದು ವಿಷಯಕ್ಕೆ ಮೀಸಲಾಗಿಟ್ಟು ಶಾಶ್ವತವಾದ [[ಮಕ್ಕಳ ಸಾಹಿತ್ಯ]]ಸೃಷ್ಟಿಯಲ್ಲಿ ಇದನ್ನು ತೊಡಗಿಸಬೇಕೆಂದು 1956ರ ನವೆಂಬರ್ನಲ್ಲಿ ನಡೆದ ಕೌನ್ಸಿಲಿನ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಅನುಗುಣವಾಗಿ ಇದನ್ನು 1957ರಲ್ಲಿ ಕಂದ ಕಾವ್ಯಮಾಲೆಯೆಂದು ಪರಿವರ್ತಿಸಲಾಯಿತು. [[ರಾಮಾಯಣ|ರಾಮಾಯಣ,]] [[ಮಹಾಭಾರತ]] ಮತ್ತು ಪೌರಸ್ತ್ಯ ಪಾಶ್ಚಾತ್ಯ ಕಥೆಗಳು, [[ಜೀವನ ಚರಿತ್ರೆ (ಪುಸ್ತಕ)|ಜೀವನ ಚರಿತ್ರೆ]]ಗಳು, [[ವಿಜ್ಞಾನ]] ವಿಚಾರ, [[ಚರಿತ್ರೆ]], ಭೂವಿವರಣೆ, ಸಾಮಾನ್ಯಜ್ಞಾನ, [[ನಾಟಕ]]ಗಳು-ಇವೆಲ್ಲ ಈ ಮಾಲೆಯಲ್ಲಿ ಪ್ರಕಟವಾಗಿವೆ. ಇಂಥ ಸಂಚಿಕೆಗಳ ಒಟ್ಟು ಸಂಖ್ಯೆ 110, 1964ರಲ್ಲಿ ಈ ಪ್ರಕಟನೆಗಳೂ ನಿಂತು ಹೋದುವು.
[[ವರ್ಗ:ಪತ್ರಿಕೆಗಳು]]
nzh1e7uvebbghqfh1ttxb3bfl2pbrki
1371706
1371705
2026-04-19T10:51:12Z
VASANTH S.N.
728
added [[Category:ಕನ್ನಡ ಪತ್ರಿಕೆಗಳು]] using [[Help:Gadget-HotCat|HotCat]]
1371706
wikitext
text/x-wiki
'''ಕಂದ (ಪತ್ರಿಕೆ)''' : [[ಕನ್ನಡ]]ದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ ಮಾಸಿಕೆ, [[ಮೈಸೂರು]] ನಗರದ ಜಯನಗರದಲ್ಲಿರುವ ಚಿಲ್ಡ್ರೆನ್ಸ್ ಬುಕ್ ಕೌನ್ಸಿಲ್ ಎಂಬ ಸಂಸ್ಥೆಯ ಆಶ್ರಯದಲ್ಲಿ 1947ರ ನವೆಂಬರ್ 27ರಂದು ಇದರ ಪ್ರಕಟನೆ ಆರಂಭವಾಯಿತು. ಎನ್. ನಾಗೇಶರಾವ್ ಸಂಪಾದಕರು.
==ಉದ್ದೇಶ==
ಮಕ್ಕಳ ಆಸಕ್ತಿಯನ್ನು ಪ್ರಚೋದಿಸುವ, ಸೃಜನಾತ್ಮಕ ಶಕ್ತಿಯನ್ನು ಬೆಳೆಸುವ ಮತ್ತು ಅವರ ಮನಸ್ಸುಗಳನ್ನು ರಂಜಿಸುವ ಲೇಖನ [[ಕವಿತೆ]] ಕಥೆ ಚುಟಕಗಳೇ ಮುಂತಾದವನ್ನು ಅನುರೂಪ ಚಿತ್ರಗಳೊಂದಿಗೆ ಪ್ರಕಟಿಸುತ್ತ ಬಂದ ಈ ಪತ್ರಿಕೆ ಮೂರು ವರ್ಷಗಳ ಕಾಲ ನಡೆದು ನಿಂತಿತು. ಹೀಗೆ ಒಂದೊಂದು ಸಂಚಿಕೆಯಲ್ಲೂ ನಾನಾ ವಿಷಯಗಳನ್ನೊಳಗೊಂಡ ಪತ್ರಿಕಾರೂಪದ ಪ್ರಕಟನೆಯ ಬದಲು ಒಂದೊಂದು ಸಂಚಿಕೆಯನ್ನು ಒಂದೊಂದು ವಿಷಯಕ್ಕೆ ಮೀಸಲಾಗಿಟ್ಟು ಶಾಶ್ವತವಾದ [[ಮಕ್ಕಳ ಸಾಹಿತ್ಯ]]ಸೃಷ್ಟಿಯಲ್ಲಿ ಇದನ್ನು ತೊಡಗಿಸಬೇಕೆಂದು 1956ರ ನವೆಂಬರ್ನಲ್ಲಿ ನಡೆದ ಕೌನ್ಸಿಲಿನ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಅನುಗುಣವಾಗಿ ಇದನ್ನು 1957ರಲ್ಲಿ ಕಂದ ಕಾವ್ಯಮಾಲೆಯೆಂದು ಪರಿವರ್ತಿಸಲಾಯಿತು. [[ರಾಮಾಯಣ|ರಾಮಾಯಣ,]] [[ಮಹಾಭಾರತ]] ಮತ್ತು ಪೌರಸ್ತ್ಯ ಪಾಶ್ಚಾತ್ಯ ಕಥೆಗಳು, [[ಜೀವನ ಚರಿತ್ರೆ (ಪುಸ್ತಕ)|ಜೀವನ ಚರಿತ್ರೆ]]ಗಳು, [[ವಿಜ್ಞಾನ]] ವಿಚಾರ, [[ಚರಿತ್ರೆ]], ಭೂವಿವರಣೆ, ಸಾಮಾನ್ಯಜ್ಞಾನ, [[ನಾಟಕ]]ಗಳು-ಇವೆಲ್ಲ ಈ ಮಾಲೆಯಲ್ಲಿ ಪ್ರಕಟವಾಗಿವೆ. ಇಂಥ ಸಂಚಿಕೆಗಳ ಒಟ್ಟು ಸಂಖ್ಯೆ 110, 1964ರಲ್ಲಿ ಈ ಪ್ರಕಟನೆಗಳೂ ನಿಂತು ಹೋದುವು.
[[ವರ್ಗ:ಪತ್ರಿಕೆಗಳು]]
[[ವರ್ಗ:ಕನ್ನಡ ಪತ್ರಿಕೆಗಳು]]
9jrux22y318gwxdv9ade472hff0kta4
ಕಂದಾರ್
0
179004
1371708
2026-04-19T11:26:26Z
VASANTH S.N.
728
ಹೊಸ ಲೇಖನ
1371708
wikitext
text/x-wiki
{{Infobox settlement
| name = Kandhar
| other_name =
| nickname =
| settlement_type = Town
| image_skyline = Indien2012 1302 Kandhar.jpg
| image_alt =
| image_caption = [[Kandhar Fort]]
| pushpin_map = India Maharashtra
| pushpin_label_position =
| pushpin_map_alt =
| pushpin_map_caption = Location in Maharashtra, India
| coordinates = {{coord|18.9005|N|77.2014|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Maharashtra]]
| subdivision_type2 = [[List of districts of India|District]]
| subdivision_name2 = [[Nanded district|Nanded]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 24843
| population_as_of = 2011
| population_rank =
| population_density_km2 = auto
| population_demonym = Kandharkar
| population_footnotes =
| demographics_type1 = Languages
| demographics1_title1 = Official
| demographics1_info1 = [[Marathi language|Marathi]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 431714
| registration_plate = MH 26
| website =
| footnotes =
}}
'''ಕಂದಾರ್''' ಭಾರತದ [[ಮಹಾರಾಷ್ಟ್ರ]] ರಾಜ್ಯದ [[ನಾಂದೇಡ್]] ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ಮಾನ್ಯದ್ ಜಲಾಶಯದ ಪಶ್ಚಿಮ ತೀರದ ಬಳಿ ಇದೆ . ಕಂದಾರ್ [[ರಾಷ್ಟ್ರಕೂಟ]] ಸಾಮ್ರಾಜ್ಯದಲ್ಲಿ ಪ್ರಮುಖ ಜೈನ ಕೇಂದ್ರವಾಗಿ ಪ್ರಸಿದ್ಧವಾಗಿತ್ತು , ಮಲ್ಖೇಡ್ ಅಥವಾ [[ಮಾನ್ಯಖೇಟ]]ವನ್ನು ರಾಜಧಾನಿಯಾಗಿ ಹೊಂದಿತ್ತು. ಭೂಕೋಟ್ ಬಳಿ ಕ್ಷೇತ್ರಪಾಲ (ಜೈನರಿಗೆ ಸಂಬಂಧಿಸಿದ ದೇವತೆ) ದ ಬೃಹತ್ ಪ್ರತಿಮೆ ಕಂಡುಬರುತ್ತದೆ; ಪ್ರತಿಮೆ ಮುರಿದುಹೋಗಿದೆ ಆದರೆ ಉಳಿದಿರುವ ಕಾಲ್ಬೆರಳ ಉಗುರಿನಿಂದ, ಅದರ ಎತ್ತರವು 50 ಅಡಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಕಂದಾರ್ನಲ್ಲಿ ಹಳೆಯ ದಿಗಂಬರ [[ಜೈನ ಧರ್ಮ|ಜೈನ]] ದೇವಾಲಯವಿದ್ದು, ಅದು ನವೀಕರಣಕ್ಕಾಗಿ ಕಾಯುತ್ತಿದೆ. ಕಂದಾರ್ ಕಂದಾರ್ ಕೋಟೆಗೂ ಹೆಸರುವಾಸಿಯಾಗಿದೆ .
== ಇತಿಹಾಸ ==
೧೬೪೯ ರಲ್ಲಿ, [[ಷಹ ಜಹಾನ್|ಷಹಜಹಾನ್]] ಕಂದಾರ್ ಅನ್ನು ಪುನಃ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದನು ಮತ್ತು [[ಔರಂಗಜೇಬ್|ಔರಂಗಜೇಬ]]ನನ್ನು ೬೦,೦೦೦ ಅಶ್ವಸೈನ್ಯ ಮತ್ತು ೧೦,೦೦೦ ಕಾಲಾಳುಪಡೆಯೊಂದಿಗೆ ಕಳುಹಿಸಿದನು. ಪರಿಣಾಮವಾಗಿ ಕಂದಹರ್ ಮುತ್ತಿಗೆ ಮೂರು ತಿಂಗಳು ೨೦ ದಿನಗಳ ಕಾಲ ನಡೆಯಿತು<ref name="Bakshi2003">{{cite book|last=Bakshi|first=S.R.|title=Advanced history of medieval India|url=https://books.google.com/books?id=LrR69flYeiQC&pg=PA92|accessdate=13 March 2011|date=1 January 2003|publisher=Anmol Publications PVT. LTD.|isbn=978-81-7488-028-4|page=92}}</ref>.
ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಗೆ [[ಅಫ್ಘಾನಿಸ್ತಾನ]]ದ [[ಕಂದಹಾರ್|ಕಂದಹಾರ]]ದಿಂದ ಈ ಹೆಸರು ಬಂದಿದೆ. ಮೂರನೇ ಪಾಣಿಪತ್ ಕದನದಲ್ಲಿ ವಿಜಯದ ನಂತರ ಈ ಪ್ರದೇಶದಲ್ಲಿ ನೆಲೆಸಿದ ನಂತರ ದಿಯೋನಿಯ ದುರಾನಿ ಸಹೋದರರ ಮೂರನೇ ಪೂರ್ವಜರು ಇದನ್ನು ಪುನರ್ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ . ದುರಾನಿ ಕುಟುಂಬವು ಹತ್ತಿರದ ದಿಯೋನಿ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ.<ref name="Nizam Gazetteer"> https://gazetteers.maharashtra.gov.in/cultural.maharashtra.gov.in/english/gazetteer/Aurangabad%20District/</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಭಾರತದ ಜನಗಣತಿಯ ಪ್ರಕಾರ <ref>{{cite web|url=http://www.censusindia.net/results/town.php?stad=A&state5=999|archiveurl=https://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2001: Data from the 2001 Census, including cities, villages and towns (Provisional)|accessdate=2008-11-01|publisher= Census Commission of India}}</ref> , ಕಂದಹರ್ ಜನಸಂಖ್ಯೆ ೨೪,೮೪೩. ಜನಸಂಖ್ಯೆಯಲ್ಲಿ ಪುರುಷರು ೫೩% ಮತ್ತು ಮಹಿಳೆಯರು ೪೭%. ಕಂದಹರ್ ನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ೭೫% ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೩% ಮತ್ತು ಮಹಿಳಾ ಸಾಕ್ಷರತೆ ೫೬%. ಕಂದಹರ್ ನಲ್ಲಿ, ಜನಸಂಖ್ಯೆಯ ೧೫% ರಷ್ಟು ಜನರು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಂದಹರ್ ನಿಂದ ೩ ಕಿ.ಮೀ ದೂರದಲ್ಲಿರುವ ಬಹದ್ದರ್ ಪುರದಲ್ಲಿರುವ ಭೂಕೋಟ್ ಎಂಬ ಕೋಟೆಗೂ ಇದು ಪ್ರಸಿದ್ಧವಾಗಿದೆ. ಕಂದಾರ್ ಒಂದು ಐತಿಹಾಸಿಕ ನಗರ. ಕಂದಾರ್ [[ಸೀತಾಫಲ]]ಗಳಿಗೂ ಪ್ರಸಿದ್ಧವಾಗಿದೆ.
{{bar box
|title=Religions in Kandhar
|titlebar=#Fcd116
|left1=Religion
|right1=Percent
|float=right
|bars=
{{bar percent|[[ಹಿಂದೂ]]|orange|53}}
{{bar percent|[[ಮುಸ್ಲಿಂ]]|green|32}}
{{bar percent|[[ಬೌದ್ಧರು]]|red|10.6}}
{{bar percent|[[ಜೈನರು]|pink|3.7}}
{{bar percent|[[ಕ್ರೈಸ್ತ]]|blue|0.4}}
{{bar percent|Others†|black|0.3}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
==ಶಾಸನಗಳು==
ಇಲ್ಲಿನ [[ರಾಷ್ಟ್ರಕೂಟ]] [[ಮುಮ್ಮಡಿ ಕೃಷ್ಣ|ಮುಮ್ಮಡಿಕೃಷ್ಣ]]ನ ಶಾಸನದಲ್ಲಿ ಸ್ವಾರಸ್ಯಕರ ವಿವರಣೆಗಳಿವೆ. ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಕೃಷ್ಣನವರೆಗಿನ ವಂಶಾವಳಿಯ ಪ್ರಶಸ್ತಿಯಿದೆ. ಕಾಲಪ್ರಿಯ ದೇವಾಲಯದಲ್ಲಿ ಮಂತ್ರಪಠನ ಮಾಡುವವರಿಗೆ ಹಣ ಮತ್ತು ಹೊಸ ವಸ್ತ್ರ, 30 ಬ್ರಾಹ್ಮಣರಿಗೆ ಸತ್ರಸಾಲೆಯಲ್ಲಿ ಭೋಜನದ ವ್ಯವಸ್ಥೆ ಮತ್ತು ಗೋದಾವರಿ ನದಿಯ ದಡದ ಮೇಲಿದ್ದ ನಂದಿಪಟ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಎಣ್ಣೆ, ಊಟಕ್ಕೆ ಉಪ್ಪನ್ನು ಒದಗಿಸುವ ವ್ಯವಸ್ಥೆಯಿದ್ದ ಸಂಗತಿಗಳು ಎರಡನೆಯ ಭಾಗದಲ್ಲಿವೆ. ಮೂರನೆಯ ಭಾಗದಲ್ಲಿ ಜನಸಾಮಾನ್ಯರಿಗೆ ವಸತಿಯನ್ನು ಒದಗಿಸುವ ಉದ್ದೇಶದಿಂದ ಹಾಸಿಗೆ ಹೊದಿಕೆ ವ್ಯವಸ್ಥೆಯನ್ನೊಳಗೊಂಡ ಸರ್ವಲೋಕಾಶ್ರಯ ಮಂಟಪ ನಿರ್ಮಾಣ, ಬೇಸಗೆಯಲ್ಲಿ ಬಾಯಾರಿದವರಿಗೆ ಮಕರ ತೋರಣದ ಹತ್ತಿರ, ಯಕ್ಷ ಹೆಬ್ಬಾಗಿಲಿನ ಹತ್ತಿರ, ಮಂಡಲ ಸಿದ್ಧಿವಿನಾಯಕನ ಹತ್ತಿರ, ಪ್ರಧಾನ ರಾಜ ವಿಲಾಸಿನಿಯರ ಕೇರಿಯ ಕಾಮದೇವ (ಮನ್ಮಥ) ಗುಡಿಯ ಹತ್ತಿರ, ಕಾಲಪ್ರಿಯ ದೇವಾಲಯದ ಪ್ರಾಕಾರ ಮತ್ತು ಸರ್ವಲೋಕಾಶ್ರಯ ಮಂಟಪದ ಹತ್ತಿರ ನೀರು ಒದಗಿಸುವ ಅರವಟ್ಟಿಗೆ ನಿರ್ಮಾಣ, ಚಳಿಗಾಲದಲ್ಲಿ ನಿಸ್ಸಹಾಯ ಜನರಿಗೆ ಬೆಂಕಿ ಕಾಯಿಸಿಕೊಳ್ಳಲು ಸರ್ವಲೋಕಾಶ್ರಯ, ಮಂಡಲ ಸಿದ್ಧಿ ವಿನಾಯಕ, ಕಾಲಪ್ರಿಯ, ಜಗತ್ತುಂಗ ಸಮುದ್ರ ಎಂಬ ಕೆರೆದಂಡೆಯ ಮೇಲಿನ ಸಗರೇಶ್ವರ ದೇವಾಲಯ ಮತ್ತು ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಹತ್ತಿರ ಅಗ್ಗಿಷ್ಟಿಕೆಗಳ ವ್ಯವಸ್ಥೆಯಿದ್ದ ಬಗೆಗೆ ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ ಎತ್ತುಗಳಿಗೆ ಹುಲ್ಲು ಮತ್ತು ಮೇವುಗಳನ್ನು ಗುರ್ಜರ ವರ್ತಕರ ಅಂಗಡಿ ಬೀದಿಯಲ್ಲಿ, ವೀರ ನಾರಾಯಣ, ಕೃಷ್ಣೇಶ್ವರ, ಕ್ಷೇತ್ರಪಾಲ ದೇವಾಲಯಗಳ ಹತ್ತಿರ ಹಾಗೂ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದರ ಬಗೆಗೆ ವಿವರಗಳಿವೆ. ಇವನ್ನು ನಡೆಸಿಕೊಂಡು ಹೋಗಲು ಪ್ರತಿದಿನ 50 ದ್ರಮ್ಮಗಳನ್ನು ಕೊಡಲಾಗುತ್ತಿತ್ತು. ಬಂಕೇಶ್ವರ, ಚಲ್ಲೇಶ್ವರ, ಗಂಜಿಗ ಸೋಮನಾಥ, ತಂಟೇಶ್ವರ ಮತ್ತು ತುಡಿಗೇಶ್ವರ ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕಕ್ಕೋಸ್ಕರ 50 ದ್ರಮ್ಮಗಳ ನೀಡಿಕೆ ಮೊದಲಾದ ಮಹತ್ತ್ವದ ವಿಷಯಗಳ ಪ್ರಸ್ತಾಪವೂ ಈ ಭಾಗದಲ್ಲಿದೆ.
== ಉತ್ಖನನ ==
ಈ [[ಶಾಸನಗಳು|ಶಾಸನ]]ದಲ್ಲಿಯ ಉಲ್ಲೇಖಗಳನ್ನು ಗಮನಿಸಿ ಡೆಕ್ಕನ್ ಕಾಲೇಜ್ 1984ರಲ್ಲಿ [[ಉತ್ಖನನ]] ನಡೆಸಿತು. ಈ ಉತ್ಖನನದಲ್ಲಿ ಪ್ರಥಮ ಬಾರಿಗೆ ನೆಲದ ಮೇಲೆ ಮಲಗಿದಂತಿರುವ ದೊಡ್ಡ ಮನುಷ್ಯಾಕಾರದ ಶಿಲಾಮೂರ್ತಿ ಬೆಳಕಿಗೆ ಬಂದಿತು. ಇದು ಏಕಶಿಲಾ ಮೂರ್ತಿಯಲ್ಲ; ವ್ಯವಸ್ಥಿತವಾಗಿ ಕೆತ್ತಲಾದ ವಿವಿಧ ಭಾಗಗಳನ್ನು ನೆಲದಲ್ಲಿ ಒತ್ತೊತ್ತಾಗಿ ಜೋಡಿಸಿ ಮೂರ್ತಿಯನ್ನು ರಚಿಸಲಾಗಿದೆ. ಇದು 23.05 ಮೀ ಉದ್ದ, ಗರಿಷ್ಠ 7 ಮೀ ಅಗಲವಿದೆ. ವಾಯವ್ಯಾಭಿಮುಖ ವಾಗಿರುವ ತಲೆಯೇ 6.35 ಮೀ ಉದ್ದ, 4.82 ಮೀ ಅಗಲ. ಆಗ್ನೇಯ ಅಭಿಮುಖವಾಗಿರುವ ಕಾಲುಗಳು 10.38 ಮೀ ಉದ್ದ, ತೊಡೆ 2.20ಮೀ ಅಗಲ, ಕೈಗಳು 9.95ಮೀ ಉದ್ದ, ಭುಜ 2.05ಮೀ ಅಗಲವಿದ್ದು ಹಸ್ತ 1.05ಮೀ ಅಗಲ ಇದೆ. ಇದರ ಸುತ್ತಲೂ ಸಮಾನಾಂತರ ದಲ್ಲಿರುವ ಎರಡು ಪೌಳಿ ಗೋಡೆಗಳಿವೆ. ಇದರ ಗರಿಷ್ಠ ಉದ್ದಗಲ 37x33ಮೀ. ಪುರ್ವ ಬದಿಯಲ್ಲಿ ಪ್ರವೇಶದ್ವಾರವಿದೆ. ಈ ಪೌಳಿಗೋಡೆಯನ್ನು ತುಂಡುಕಲ್ಲುಗಳಿಂದ ಮತ್ತು ಸಣ್ಣಸಣ್ಣ ಕಲ್ಲುಚಕ್ಕೆಗಳಿಂದ ಕಟ್ಟಲಾಗಿದೆ. ಇದಕ್ಕೆ ಮಣ್ಣಿನ ಗಾರೆಯನ್ನು ಮಾಡಲಾಗಿದೆ. ಈ ಬೃಹತ್ ಕಟ್ಟಡಕ್ಕೆ ಚಾವಣಿ ಇರಲಿಲ್ಲ. ಈ ಕಟ್ಟಡದ ಉತ್ತರ ಬದಿಯಲ್ಲಿ 10.40x3.52ಮೀ ಉದ್ದಗಲದ ಕಲ್ಲುತುಂಡುಗಳಿಂದ ಮಾಡಿದ ನೆಲವಿದೆ. ಈ ಹಾಸುಗಲ್ಲಿನ ಪಶ್ಚಿಮ ಭಾಗದಲ್ಲಿ ಶಾಸನ ಉಲ್ಲೇಖಿತವಾದ ಯೋಗೇಶ್ವರಮೂರ್ತಿ ಇದ್ದಿರಬೇಕು. ಇದನ್ನು ರಾಷ್ಟ್ರಕೂಟ ಅರಸು ಮುಮ್ಮಡಿಕೃಷ್ಣ ಕಟ್ಟಿಸಿದ. ಇದು ಆ ಕಾಲದಲ್ಲಿ ನಗರದ ಹೊರವಲಯದಲ್ಲಿತ್ತು. ಮಲಗಿದ ಭಂಗಿಯಲ್ಲಿರುವ ಇಷ್ಟು ದೊಡ್ಡ ಮೂರ್ತಿಯನ್ನು ಒಂದೇ ಕಲ್ಲಿನಲ್ಲಿ ಮಾಡಲು ಬೇಕಾದ ದೊಡ್ಡಶಿಲೆ ಈ ಪ್ರದೇಶದಲ್ಲಿ ಸಿಗುವುದು ದುರ್ಲಭವಾದ ಕಾರಣದಿಂದ ಲೆಕ್ಕಾಚಾರವಾಗಿ ಮೂರ್ತಿಯ ಭಾಗಗಳನ್ನು ಬಿಡಿ ಬಿಡಿಯಾಗಿ ಮಾಡಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹೀಗೆ ಜೋಡಿಸಲಾದ ಮೂರ್ತಿಯ ಭಾಗಗಳಲ್ಲಿ ಒಂದರಲ್ಲಿ ಗೂಟವಿದ್ದರೆ ಇದನ್ನು ಸೇರಿಸಿರುವ ಮತ್ತೊಂದು ಭಾಗದಲ್ಲಿ ಗುಳಿಯಿದೆ. ಹೀಗೆ ಇಡೀ ಮೂರ್ತಿಯ ಬಿಡಿ ಭಾಗಗಳನ್ನು ಪ್ರತ್ಯೇಕ ಮಾಡಿ ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಿದ ತಂತ್ರಜ್ಞಾನ ಪ್ರಶಂಸನೀಯ. ಈ ಮೂರ್ತಿಯ ಅಂಗಾಲನ್ನು ಕೂಡ ಎಚ್ಚರಿಕೆಯಿಂದ ನಯ ಮಾಡಲಾಗಿದೆ. ಉತ್ಖನನ ಪುರ್ವದಲ್ಲಿಯೇ ಈ ಮೂರ್ತಿಯ ತುಂಡುಗಳು ಈ ನೆಲೆಯ ಹತ್ತಿರ ಅಲ್ಲಲ್ಲಿ ಬಿದ್ದಿದ್ದವು. ಹಣೆಯ ಮೇಲೆ ಹಣೆಗಣ್ಣನ್ನು ಬಿಡಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಕ್ಷೇತ್ರವನ್ನು ರಕ್ಷಿಸುವಂತೆ ಕ್ಷೇತ್ರಪಾಲನೆಂದು ಈ ಮೂರ್ತಿಯನ್ನು ಗುರುತಿಸಲಾಗಿದೆ. ಇದರ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಹುಬೀಜ ಫಲವಿದೆ. ಇದು ವಾಯವ್ಯ-ಆಗ್ನೇಯ ಅಭಿಮುಖವಾಗಿ ಮಲಗಿರುವ ಭಂಗಿಯಲ್ಲಿ ಇರುವುದರಿಂದ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವರ್ಣಿಸಿದ ವಾಸ್ತುಲಕ್ಷಣಗಳಿಗೆ ಹೊಂದುವುದರಿಂದ ಇದನ್ನು ವಾಸ್ತುಪುರುಷನೆಂದೂ ಹೇಳಬಹುದು.
==ಉಲ್ಲೇಖಗಳು==
l2p0f2fiyxl31pd7u27htcvuot8ji8p
1371709
1371708
2026-04-19T11:29:31Z
VASANTH S.N.
728
1371709
wikitext
text/x-wiki
{{Infobox settlement
| name = Kandhar
| other_name =
| nickname =
| settlement_type = Town
| image_skyline = Indien2012 1302 Kandhar.jpg
| image_alt =
| image_caption = [[Kandhar Fort]]
| pushpin_map = India Maharashtra
| pushpin_label_position =
| pushpin_map_alt =
| pushpin_map_caption = Location in Maharashtra, India
| coordinates = {{coord|18.9005|N|77.2014|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Maharashtra]]
| subdivision_type2 = [[List of districts of India|District]]
| subdivision_name2 = [[Nanded district|Nanded]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 24843
| population_as_of = 2011
| population_rank =
| population_density_km2 = auto
| population_demonym = Kandharkar
| population_footnotes =
| demographics_type1 = Languages
| demographics1_title1 = Official
| demographics1_info1 = [[Marathi language|Marathi]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 431714
| registration_plate = MH 26
| website =
| footnotes =
}}
'''ಕಂದಾರ್''' ಭಾರತದ [[ಮಹಾರಾಷ್ಟ್ರ]] ರಾಜ್ಯದ [[ನಾಂದೇಡ್]] ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ಮಾನ್ಯದ್ ಜಲಾಶಯದ ಪಶ್ಚಿಮ ತೀರದ ಬಳಿ ಇದೆ . ಕಂದಾರ್ [[ರಾಷ್ಟ್ರಕೂಟ]] ಸಾಮ್ರಾಜ್ಯದಲ್ಲಿ ಪ್ರಮುಖ ಜೈನ ಕೇಂದ್ರವಾಗಿ ಪ್ರಸಿದ್ಧವಾಗಿತ್ತು , ಮಲ್ಖೇಡ್ ಅಥವಾ [[ಮಾನ್ಯಖೇಟ]]ವನ್ನು ರಾಜಧಾನಿಯಾಗಿ ಹೊಂದಿತ್ತು. ಭೂಕೋಟ್ ಬಳಿ ಕ್ಷೇತ್ರಪಾಲ (ಜೈನರಿಗೆ ಸಂಬಂಧಿಸಿದ ದೇವತೆ) ದ ಬೃಹತ್ ಪ್ರತಿಮೆ ಕಂಡುಬರುತ್ತದೆ; ಪ್ರತಿಮೆ ಮುರಿದುಹೋಗಿದೆ ಆದರೆ ಉಳಿದಿರುವ ಕಾಲ್ಬೆರಳ ಉಗುರಿನಿಂದ, ಅದರ ಎತ್ತರವು 50 ಅಡಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಕಂದಾರ್ನಲ್ಲಿ ಹಳೆಯ ದಿಗಂಬರ [[ಜೈನ ಧರ್ಮ|ಜೈನ]] ದೇವಾಲಯವಿದ್ದು, ಅದು ನವೀಕರಣಕ್ಕಾಗಿ ಕಾಯುತ್ತಿದೆ. ಕಂದಾರ್ ಕಂದಾರ್ ಕೋಟೆಗೂ ಹೆಸರುವಾಸಿಯಾಗಿದೆ .
== ಇತಿಹಾಸ ==
೧೬೪೯ ರಲ್ಲಿ, [[ಷಹ ಜಹಾನ್|ಷಹಜಹಾನ್]] ಕಂದಾರ್ ಅನ್ನು ಪುನಃ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದನು ಮತ್ತು [[ಔರಂಗಜೇಬ್|ಔರಂಗಜೇಬ]]ನನ್ನು ೬೦,೦೦೦ ಅಶ್ವಸೈನ್ಯ ಮತ್ತು ೧೦,೦೦೦ ಕಾಲಾಳುಪಡೆಯೊಂದಿಗೆ ಕಳುಹಿಸಿದನು. ಪರಿಣಾಮವಾಗಿ ಕಂದಹರ್ ಮುತ್ತಿಗೆ ಮೂರು ತಿಂಗಳು ೨೦ ದಿನಗಳ ಕಾಲ ನಡೆಯಿತು<ref name="Bakshi2003">{{cite book|last=Bakshi|first=S.R.|title=Advanced history of medieval India|url=https://books.google.com/books?id=LrR69flYeiQC&pg=PA92|accessdate=13 March 2011|date=1 January 2003|publisher=Anmol Publications PVT. LTD.|isbn=978-81-7488-028-4|page=92}}</ref>.
ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಗೆ [[ಅಫ್ಘಾನಿಸ್ತಾನ]]ದ [[ಕಂದಹಾರ್|ಕಂದಹಾರ]]ದಿಂದ ಈ ಹೆಸರು ಬಂದಿದೆ. ಮೂರನೇ ಪಾಣಿಪತ್ ಕದನದಲ್ಲಿ ವಿಜಯದ ನಂತರ ಈ ಪ್ರದೇಶದಲ್ಲಿ ನೆಲೆಸಿದ ನಂತರ ದಿಯೋನಿಯ ದುರಾನಿ ಸಹೋದರರ ಮೂರನೇ ಪೂರ್ವಜರು ಇದನ್ನು ಪುನರ್ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ . ದುರಾನಿ ಕುಟುಂಬವು ಹತ್ತಿರದ ದಿಯೋನಿ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ.<ref name="Nizam Gazetteer"> https://gazetteers.maharashtra.gov.in/cultural.maharashtra.gov.in/english/gazetteer/Aurangabad%20District/</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಭಾರತದ ಜನಗಣತಿಯ ಪ್ರಕಾರ <ref>{{cite web|url=http://www.censusindia.net/results/town.php?stad=A&state5=999|archiveurl=https://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2001: Data from the 2001 Census, including cities, villages and towns (Provisional)|accessdate=2008-11-01|publisher= Census Commission of India}}</ref> , ಕಂದಹರ್ ಜನಸಂಖ್ಯೆ ೨೪,೮೪೩. ಜನಸಂಖ್ಯೆಯಲ್ಲಿ ಪುರುಷರು ೫೩% ಮತ್ತು ಮಹಿಳೆಯರು ೪೭%. ಕಂದಹರ್ ನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ೭೫% ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೩% ಮತ್ತು ಮಹಿಳಾ ಸಾಕ್ಷರತೆ ೫೬%. ಕಂದಹರ್ ನಲ್ಲಿ, ಜನಸಂಖ್ಯೆಯ ೧೫% ರಷ್ಟು ಜನರು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಂದಹರ್ ನಿಂದ ೩ ಕಿ.ಮೀ ದೂರದಲ್ಲಿರುವ ಬಹದ್ದರ್ ಪುರದಲ್ಲಿರುವ ಭೂಕೋಟ್ ಎಂಬ ಕೋಟೆಗೂ ಇದು ಪ್ರಸಿದ್ಧವಾಗಿದೆ. ಕಂದಾರ್ ಒಂದು ಐತಿಹಾಸಿಕ ನಗರ. ಕಂದಾರ್ [[ಸೀತಾಫಲ]]ಗಳಿಗೂ ಪ್ರಸಿದ್ಧವಾಗಿದೆ.
{{bar box
|title=Religions in Kandhar
|titlebar=#Fcd116
|left1=Religion
|right1=Percent
|float=right
|bars=
{{bar percent|[[Hindus]]|orange|53}}
{{bar percent|[[Muslims]]|green|32}}
{{bar percent|[[Buddhists]]|red|10.6}}
{{bar percent|[[Jainism|Jains]]|pink|3.7}}
{{bar percent|[[Christians]]|blue|0.4}}
{{bar percent|Others†|black|0.3}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
==ಶಾಸನಗಳು==
ಇಲ್ಲಿನ [[ರಾಷ್ಟ್ರಕೂಟ]] [[ಮುಮ್ಮಡಿ ಕೃಷ್ಣ|ಮುಮ್ಮಡಿಕೃಷ್ಣ]]ನ ಶಾಸನದಲ್ಲಿ ಸ್ವಾರಸ್ಯಕರ ವಿವರಣೆಗಳಿವೆ. ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಕೃಷ್ಣನವರೆಗಿನ ವಂಶಾವಳಿಯ ಪ್ರಶಸ್ತಿಯಿದೆ. ಕಾಲಪ್ರಿಯ ದೇವಾಲಯದಲ್ಲಿ ಮಂತ್ರಪಠನ ಮಾಡುವವರಿಗೆ ಹಣ ಮತ್ತು ಹೊಸ ವಸ್ತ್ರ, 30 ಬ್ರಾಹ್ಮಣರಿಗೆ ಸತ್ರಸಾಲೆಯಲ್ಲಿ ಭೋಜನದ ವ್ಯವಸ್ಥೆ ಮತ್ತು ಗೋದಾವರಿ ನದಿಯ ದಡದ ಮೇಲಿದ್ದ ನಂದಿಪಟ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಎಣ್ಣೆ, ಊಟಕ್ಕೆ ಉಪ್ಪನ್ನು ಒದಗಿಸುವ ವ್ಯವಸ್ಥೆಯಿದ್ದ ಸಂಗತಿಗಳು ಎರಡನೆಯ ಭಾಗದಲ್ಲಿವೆ. ಮೂರನೆಯ ಭಾಗದಲ್ಲಿ ಜನಸಾಮಾನ್ಯರಿಗೆ ವಸತಿಯನ್ನು ಒದಗಿಸುವ ಉದ್ದೇಶದಿಂದ ಹಾಸಿಗೆ ಹೊದಿಕೆ ವ್ಯವಸ್ಥೆಯನ್ನೊಳಗೊಂಡ ಸರ್ವಲೋಕಾಶ್ರಯ ಮಂಟಪ ನಿರ್ಮಾಣ, ಬೇಸಗೆಯಲ್ಲಿ ಬಾಯಾರಿದವರಿಗೆ ಮಕರ ತೋರಣದ ಹತ್ತಿರ, ಯಕ್ಷ ಹೆಬ್ಬಾಗಿಲಿನ ಹತ್ತಿರ, ಮಂಡಲ ಸಿದ್ಧಿವಿನಾಯಕನ ಹತ್ತಿರ, ಪ್ರಧಾನ ರಾಜ ವಿಲಾಸಿನಿಯರ ಕೇರಿಯ ಕಾಮದೇವ (ಮನ್ಮಥ) ಗುಡಿಯ ಹತ್ತಿರ, ಕಾಲಪ್ರಿಯ ದೇವಾಲಯದ ಪ್ರಾಕಾರ ಮತ್ತು ಸರ್ವಲೋಕಾಶ್ರಯ ಮಂಟಪದ ಹತ್ತಿರ ನೀರು ಒದಗಿಸುವ ಅರವಟ್ಟಿಗೆ ನಿರ್ಮಾಣ, ಚಳಿಗಾಲದಲ್ಲಿ ನಿಸ್ಸಹಾಯ ಜನರಿಗೆ ಬೆಂಕಿ ಕಾಯಿಸಿಕೊಳ್ಳಲು ಸರ್ವಲೋಕಾಶ್ರಯ, ಮಂಡಲ ಸಿದ್ಧಿ ವಿನಾಯಕ, ಕಾಲಪ್ರಿಯ, ಜಗತ್ತುಂಗ ಸಮುದ್ರ ಎಂಬ ಕೆರೆದಂಡೆಯ ಮೇಲಿನ ಸಗರೇಶ್ವರ ದೇವಾಲಯ ಮತ್ತು ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಹತ್ತಿರ ಅಗ್ಗಿಷ್ಟಿಕೆಗಳ ವ್ಯವಸ್ಥೆಯಿದ್ದ ಬಗೆಗೆ ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ ಎತ್ತುಗಳಿಗೆ ಹುಲ್ಲು ಮತ್ತು ಮೇವುಗಳನ್ನು ಗುರ್ಜರ ವರ್ತಕರ ಅಂಗಡಿ ಬೀದಿಯಲ್ಲಿ, ವೀರ ನಾರಾಯಣ, ಕೃಷ್ಣೇಶ್ವರ, ಕ್ಷೇತ್ರಪಾಲ ದೇವಾಲಯಗಳ ಹತ್ತಿರ ಹಾಗೂ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದರ ಬಗೆಗೆ ವಿವರಗಳಿವೆ. ಇವನ್ನು ನಡೆಸಿಕೊಂಡು ಹೋಗಲು ಪ್ರತಿದಿನ 50 ದ್ರಮ್ಮಗಳನ್ನು ಕೊಡಲಾಗುತ್ತಿತ್ತು. ಬಂಕೇಶ್ವರ, ಚಲ್ಲೇಶ್ವರ, ಗಂಜಿಗ ಸೋಮನಾಥ, ತಂಟೇಶ್ವರ ಮತ್ತು ತುಡಿಗೇಶ್ವರ ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕಕ್ಕೋಸ್ಕರ 50 ದ್ರಮ್ಮಗಳ ನೀಡಿಕೆ ಮೊದಲಾದ ಮಹತ್ತ್ವದ ವಿಷಯಗಳ ಪ್ರಸ್ತಾಪವೂ ಈ ಭಾಗದಲ್ಲಿದೆ.
== ಉತ್ಖನನ ==
ಈ [[ಶಾಸನಗಳು|ಶಾಸನ]]ದಲ್ಲಿಯ ಉಲ್ಲೇಖಗಳನ್ನು ಗಮನಿಸಿ ಡೆಕ್ಕನ್ ಕಾಲೇಜ್ 1984ರಲ್ಲಿ [[ಉತ್ಖನನ]] ನಡೆಸಿತು. ಈ ಉತ್ಖನನದಲ್ಲಿ ಪ್ರಥಮ ಬಾರಿಗೆ ನೆಲದ ಮೇಲೆ ಮಲಗಿದಂತಿರುವ ದೊಡ್ಡ ಮನುಷ್ಯಾಕಾರದ ಶಿಲಾಮೂರ್ತಿ ಬೆಳಕಿಗೆ ಬಂದಿತು. ಇದು ಏಕಶಿಲಾ ಮೂರ್ತಿಯಲ್ಲ; ವ್ಯವಸ್ಥಿತವಾಗಿ ಕೆತ್ತಲಾದ ವಿವಿಧ ಭಾಗಗಳನ್ನು ನೆಲದಲ್ಲಿ ಒತ್ತೊತ್ತಾಗಿ ಜೋಡಿಸಿ ಮೂರ್ತಿಯನ್ನು ರಚಿಸಲಾಗಿದೆ. ಇದು 23.05 ಮೀ ಉದ್ದ, ಗರಿಷ್ಠ 7 ಮೀ ಅಗಲವಿದೆ. ವಾಯವ್ಯಾಭಿಮುಖ ವಾಗಿರುವ ತಲೆಯೇ 6.35 ಮೀ ಉದ್ದ, 4.82 ಮೀ ಅಗಲ. ಆಗ್ನೇಯ ಅಭಿಮುಖವಾಗಿರುವ ಕಾಲುಗಳು 10.38 ಮೀ ಉದ್ದ, ತೊಡೆ 2.20ಮೀ ಅಗಲ, ಕೈಗಳು 9.95ಮೀ ಉದ್ದ, ಭುಜ 2.05ಮೀ ಅಗಲವಿದ್ದು ಹಸ್ತ 1.05ಮೀ ಅಗಲ ಇದೆ. ಇದರ ಸುತ್ತಲೂ ಸಮಾನಾಂತರ ದಲ್ಲಿರುವ ಎರಡು ಪೌಳಿ ಗೋಡೆಗಳಿವೆ. ಇದರ ಗರಿಷ್ಠ ಉದ್ದಗಲ 37x33ಮೀ. ಪುರ್ವ ಬದಿಯಲ್ಲಿ ಪ್ರವೇಶದ್ವಾರವಿದೆ. ಈ ಪೌಳಿಗೋಡೆಯನ್ನು ತುಂಡುಕಲ್ಲುಗಳಿಂದ ಮತ್ತು ಸಣ್ಣಸಣ್ಣ ಕಲ್ಲುಚಕ್ಕೆಗಳಿಂದ ಕಟ್ಟಲಾಗಿದೆ. ಇದಕ್ಕೆ ಮಣ್ಣಿನ ಗಾರೆಯನ್ನು ಮಾಡಲಾಗಿದೆ. ಈ ಬೃಹತ್ ಕಟ್ಟಡಕ್ಕೆ ಚಾವಣಿ ಇರಲಿಲ್ಲ. ಈ ಕಟ್ಟಡದ ಉತ್ತರ ಬದಿಯಲ್ಲಿ 10.40x3.52ಮೀ ಉದ್ದಗಲದ ಕಲ್ಲುತುಂಡುಗಳಿಂದ ಮಾಡಿದ ನೆಲವಿದೆ. ಈ ಹಾಸುಗಲ್ಲಿನ ಪಶ್ಚಿಮ ಭಾಗದಲ್ಲಿ ಶಾಸನ ಉಲ್ಲೇಖಿತವಾದ ಯೋಗೇಶ್ವರಮೂರ್ತಿ ಇದ್ದಿರಬೇಕು. ಇದನ್ನು ರಾಷ್ಟ್ರಕೂಟ ಅರಸು ಮುಮ್ಮಡಿಕೃಷ್ಣ ಕಟ್ಟಿಸಿದ. ಇದು ಆ ಕಾಲದಲ್ಲಿ ನಗರದ ಹೊರವಲಯದಲ್ಲಿತ್ತು. ಮಲಗಿದ ಭಂಗಿಯಲ್ಲಿರುವ ಇಷ್ಟು ದೊಡ್ಡ ಮೂರ್ತಿಯನ್ನು ಒಂದೇ ಕಲ್ಲಿನಲ್ಲಿ ಮಾಡಲು ಬೇಕಾದ ದೊಡ್ಡಶಿಲೆ ಈ ಪ್ರದೇಶದಲ್ಲಿ ಸಿಗುವುದು ದುರ್ಲಭವಾದ ಕಾರಣದಿಂದ ಲೆಕ್ಕಾಚಾರವಾಗಿ ಮೂರ್ತಿಯ ಭಾಗಗಳನ್ನು ಬಿಡಿ ಬಿಡಿಯಾಗಿ ಮಾಡಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹೀಗೆ ಜೋಡಿಸಲಾದ ಮೂರ್ತಿಯ ಭಾಗಗಳಲ್ಲಿ ಒಂದರಲ್ಲಿ ಗೂಟವಿದ್ದರೆ ಇದನ್ನು ಸೇರಿಸಿರುವ ಮತ್ತೊಂದು ಭಾಗದಲ್ಲಿ ಗುಳಿಯಿದೆ. ಹೀಗೆ ಇಡೀ ಮೂರ್ತಿಯ ಬಿಡಿ ಭಾಗಗಳನ್ನು ಪ್ರತ್ಯೇಕ ಮಾಡಿ ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಿದ ತಂತ್ರಜ್ಞಾನ ಪ್ರಶಂಸನೀಯ. ಈ ಮೂರ್ತಿಯ ಅಂಗಾಲನ್ನು ಕೂಡ ಎಚ್ಚರಿಕೆಯಿಂದ ನಯ ಮಾಡಲಾಗಿದೆ. ಉತ್ಖನನ ಪುರ್ವದಲ್ಲಿಯೇ ಈ ಮೂರ್ತಿಯ ತುಂಡುಗಳು ಈ ನೆಲೆಯ ಹತ್ತಿರ ಅಲ್ಲಲ್ಲಿ ಬಿದ್ದಿದ್ದವು. ಹಣೆಯ ಮೇಲೆ ಹಣೆಗಣ್ಣನ್ನು ಬಿಡಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಕ್ಷೇತ್ರವನ್ನು ರಕ್ಷಿಸುವಂತೆ ಕ್ಷೇತ್ರಪಾಲನೆಂದು ಈ ಮೂರ್ತಿಯನ್ನು ಗುರುತಿಸಲಾಗಿದೆ. ಇದರ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಹುಬೀಜ ಫಲವಿದೆ. ಇದು ವಾಯವ್ಯ-ಆಗ್ನೇಯ ಅಭಿಮುಖವಾಗಿ ಮಲಗಿರುವ ಭಂಗಿಯಲ್ಲಿ ಇರುವುದರಿಂದ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವರ್ಣಿಸಿದ ವಾಸ್ತುಲಕ್ಷಣಗಳಿಗೆ ಹೊಂದುವುದರಿಂದ ಇದನ್ನು ವಾಸ್ತುಪುರುಷನೆಂದೂ ಹೇಳಬಹುದು.
==ಉಲ್ಲೇಖಗಳು==
cb33azy72iz40lskx8vwiwgauknua20
1371710
1371709
2026-04-19T11:29:58Z
VASANTH S.N.
728
added [[Category:ಐತಿಹಾಸಿಕ ಸ್ಥಳಗಳು]] using [[Help:Gadget-HotCat|HotCat]]
1371710
wikitext
text/x-wiki
{{Infobox settlement
| name = Kandhar
| other_name =
| nickname =
| settlement_type = Town
| image_skyline = Indien2012 1302 Kandhar.jpg
| image_alt =
| image_caption = [[Kandhar Fort]]
| pushpin_map = India Maharashtra
| pushpin_label_position =
| pushpin_map_alt =
| pushpin_map_caption = Location in Maharashtra, India
| coordinates = {{coord|18.9005|N|77.2014|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Maharashtra]]
| subdivision_type2 = [[List of districts of India|District]]
| subdivision_name2 = [[Nanded district|Nanded]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 24843
| population_as_of = 2011
| population_rank =
| population_density_km2 = auto
| population_demonym = Kandharkar
| population_footnotes =
| demographics_type1 = Languages
| demographics1_title1 = Official
| demographics1_info1 = [[Marathi language|Marathi]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 431714
| registration_plate = MH 26
| website =
| footnotes =
}}
'''ಕಂದಾರ್''' ಭಾರತದ [[ಮಹಾರಾಷ್ಟ್ರ]] ರಾಜ್ಯದ [[ನಾಂದೇಡ್]] ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ಮಾನ್ಯದ್ ಜಲಾಶಯದ ಪಶ್ಚಿಮ ತೀರದ ಬಳಿ ಇದೆ . ಕಂದಾರ್ [[ರಾಷ್ಟ್ರಕೂಟ]] ಸಾಮ್ರಾಜ್ಯದಲ್ಲಿ ಪ್ರಮುಖ ಜೈನ ಕೇಂದ್ರವಾಗಿ ಪ್ರಸಿದ್ಧವಾಗಿತ್ತು , ಮಲ್ಖೇಡ್ ಅಥವಾ [[ಮಾನ್ಯಖೇಟ]]ವನ್ನು ರಾಜಧಾನಿಯಾಗಿ ಹೊಂದಿತ್ತು. ಭೂಕೋಟ್ ಬಳಿ ಕ್ಷೇತ್ರಪಾಲ (ಜೈನರಿಗೆ ಸಂಬಂಧಿಸಿದ ದೇವತೆ) ದ ಬೃಹತ್ ಪ್ರತಿಮೆ ಕಂಡುಬರುತ್ತದೆ; ಪ್ರತಿಮೆ ಮುರಿದುಹೋಗಿದೆ ಆದರೆ ಉಳಿದಿರುವ ಕಾಲ್ಬೆರಳ ಉಗುರಿನಿಂದ, ಅದರ ಎತ್ತರವು 50 ಅಡಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಕಂದಾರ್ನಲ್ಲಿ ಹಳೆಯ ದಿಗಂಬರ [[ಜೈನ ಧರ್ಮ|ಜೈನ]] ದೇವಾಲಯವಿದ್ದು, ಅದು ನವೀಕರಣಕ್ಕಾಗಿ ಕಾಯುತ್ತಿದೆ. ಕಂದಾರ್ ಕಂದಾರ್ ಕೋಟೆಗೂ ಹೆಸರುವಾಸಿಯಾಗಿದೆ .
== ಇತಿಹಾಸ ==
೧೬೪೯ ರಲ್ಲಿ, [[ಷಹ ಜಹಾನ್|ಷಹಜಹಾನ್]] ಕಂದಾರ್ ಅನ್ನು ಪುನಃ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದನು ಮತ್ತು [[ಔರಂಗಜೇಬ್|ಔರಂಗಜೇಬ]]ನನ್ನು ೬೦,೦೦೦ ಅಶ್ವಸೈನ್ಯ ಮತ್ತು ೧೦,೦೦೦ ಕಾಲಾಳುಪಡೆಯೊಂದಿಗೆ ಕಳುಹಿಸಿದನು. ಪರಿಣಾಮವಾಗಿ ಕಂದಹರ್ ಮುತ್ತಿಗೆ ಮೂರು ತಿಂಗಳು ೨೦ ದಿನಗಳ ಕಾಲ ನಡೆಯಿತು<ref name="Bakshi2003">{{cite book|last=Bakshi|first=S.R.|title=Advanced history of medieval India|url=https://books.google.com/books?id=LrR69flYeiQC&pg=PA92|accessdate=13 March 2011|date=1 January 2003|publisher=Anmol Publications PVT. LTD.|isbn=978-81-7488-028-4|page=92}}</ref>.
ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಗೆ [[ಅಫ್ಘಾನಿಸ್ತಾನ]]ದ [[ಕಂದಹಾರ್|ಕಂದಹಾರ]]ದಿಂದ ಈ ಹೆಸರು ಬಂದಿದೆ. ಮೂರನೇ ಪಾಣಿಪತ್ ಕದನದಲ್ಲಿ ವಿಜಯದ ನಂತರ ಈ ಪ್ರದೇಶದಲ್ಲಿ ನೆಲೆಸಿದ ನಂತರ ದಿಯೋನಿಯ ದುರಾನಿ ಸಹೋದರರ ಮೂರನೇ ಪೂರ್ವಜರು ಇದನ್ನು ಪುನರ್ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ . ದುರಾನಿ ಕುಟುಂಬವು ಹತ್ತಿರದ ದಿಯೋನಿ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ.<ref name="Nizam Gazetteer"> https://gazetteers.maharashtra.gov.in/cultural.maharashtra.gov.in/english/gazetteer/Aurangabad%20District/</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಭಾರತದ ಜನಗಣತಿಯ ಪ್ರಕಾರ <ref>{{cite web|url=http://www.censusindia.net/results/town.php?stad=A&state5=999|archiveurl=https://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2001: Data from the 2001 Census, including cities, villages and towns (Provisional)|accessdate=2008-11-01|publisher= Census Commission of India}}</ref> , ಕಂದಹರ್ ಜನಸಂಖ್ಯೆ ೨೪,೮೪೩. ಜನಸಂಖ್ಯೆಯಲ್ಲಿ ಪುರುಷರು ೫೩% ಮತ್ತು ಮಹಿಳೆಯರು ೪೭%. ಕಂದಹರ್ ನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ೭೫% ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೩% ಮತ್ತು ಮಹಿಳಾ ಸಾಕ್ಷರತೆ ೫೬%. ಕಂದಹರ್ ನಲ್ಲಿ, ಜನಸಂಖ್ಯೆಯ ೧೫% ರಷ್ಟು ಜನರು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಂದಹರ್ ನಿಂದ ೩ ಕಿ.ಮೀ ದೂರದಲ್ಲಿರುವ ಬಹದ್ದರ್ ಪುರದಲ್ಲಿರುವ ಭೂಕೋಟ್ ಎಂಬ ಕೋಟೆಗೂ ಇದು ಪ್ರಸಿದ್ಧವಾಗಿದೆ. ಕಂದಾರ್ ಒಂದು ಐತಿಹಾಸಿಕ ನಗರ. ಕಂದಾರ್ [[ಸೀತಾಫಲ]]ಗಳಿಗೂ ಪ್ರಸಿದ್ಧವಾಗಿದೆ.
{{bar box
|title=Religions in Kandhar
|titlebar=#Fcd116
|left1=Religion
|right1=Percent
|float=right
|bars=
{{bar percent|[[Hindus]]|orange|53}}
{{bar percent|[[Muslims]]|green|32}}
{{bar percent|[[Buddhists]]|red|10.6}}
{{bar percent|[[Jainism|Jains]]|pink|3.7}}
{{bar percent|[[Christians]]|blue|0.4}}
{{bar percent|Others†|black|0.3}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
==ಶಾಸನಗಳು==
ಇಲ್ಲಿನ [[ರಾಷ್ಟ್ರಕೂಟ]] [[ಮುಮ್ಮಡಿ ಕೃಷ್ಣ|ಮುಮ್ಮಡಿಕೃಷ್ಣ]]ನ ಶಾಸನದಲ್ಲಿ ಸ್ವಾರಸ್ಯಕರ ವಿವರಣೆಗಳಿವೆ. ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಕೃಷ್ಣನವರೆಗಿನ ವಂಶಾವಳಿಯ ಪ್ರಶಸ್ತಿಯಿದೆ. ಕಾಲಪ್ರಿಯ ದೇವಾಲಯದಲ್ಲಿ ಮಂತ್ರಪಠನ ಮಾಡುವವರಿಗೆ ಹಣ ಮತ್ತು ಹೊಸ ವಸ್ತ್ರ, 30 ಬ್ರಾಹ್ಮಣರಿಗೆ ಸತ್ರಸಾಲೆಯಲ್ಲಿ ಭೋಜನದ ವ್ಯವಸ್ಥೆ ಮತ್ತು ಗೋದಾವರಿ ನದಿಯ ದಡದ ಮೇಲಿದ್ದ ನಂದಿಪಟ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಎಣ್ಣೆ, ಊಟಕ್ಕೆ ಉಪ್ಪನ್ನು ಒದಗಿಸುವ ವ್ಯವಸ್ಥೆಯಿದ್ದ ಸಂಗತಿಗಳು ಎರಡನೆಯ ಭಾಗದಲ್ಲಿವೆ. ಮೂರನೆಯ ಭಾಗದಲ್ಲಿ ಜನಸಾಮಾನ್ಯರಿಗೆ ವಸತಿಯನ್ನು ಒದಗಿಸುವ ಉದ್ದೇಶದಿಂದ ಹಾಸಿಗೆ ಹೊದಿಕೆ ವ್ಯವಸ್ಥೆಯನ್ನೊಳಗೊಂಡ ಸರ್ವಲೋಕಾಶ್ರಯ ಮಂಟಪ ನಿರ್ಮಾಣ, ಬೇಸಗೆಯಲ್ಲಿ ಬಾಯಾರಿದವರಿಗೆ ಮಕರ ತೋರಣದ ಹತ್ತಿರ, ಯಕ್ಷ ಹೆಬ್ಬಾಗಿಲಿನ ಹತ್ತಿರ, ಮಂಡಲ ಸಿದ್ಧಿವಿನಾಯಕನ ಹತ್ತಿರ, ಪ್ರಧಾನ ರಾಜ ವಿಲಾಸಿನಿಯರ ಕೇರಿಯ ಕಾಮದೇವ (ಮನ್ಮಥ) ಗುಡಿಯ ಹತ್ತಿರ, ಕಾಲಪ್ರಿಯ ದೇವಾಲಯದ ಪ್ರಾಕಾರ ಮತ್ತು ಸರ್ವಲೋಕಾಶ್ರಯ ಮಂಟಪದ ಹತ್ತಿರ ನೀರು ಒದಗಿಸುವ ಅರವಟ್ಟಿಗೆ ನಿರ್ಮಾಣ, ಚಳಿಗಾಲದಲ್ಲಿ ನಿಸ್ಸಹಾಯ ಜನರಿಗೆ ಬೆಂಕಿ ಕಾಯಿಸಿಕೊಳ್ಳಲು ಸರ್ವಲೋಕಾಶ್ರಯ, ಮಂಡಲ ಸಿದ್ಧಿ ವಿನಾಯಕ, ಕಾಲಪ್ರಿಯ, ಜಗತ್ತುಂಗ ಸಮುದ್ರ ಎಂಬ ಕೆರೆದಂಡೆಯ ಮೇಲಿನ ಸಗರೇಶ್ವರ ದೇವಾಲಯ ಮತ್ತು ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಹತ್ತಿರ ಅಗ್ಗಿಷ್ಟಿಕೆಗಳ ವ್ಯವಸ್ಥೆಯಿದ್ದ ಬಗೆಗೆ ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ ಎತ್ತುಗಳಿಗೆ ಹುಲ್ಲು ಮತ್ತು ಮೇವುಗಳನ್ನು ಗುರ್ಜರ ವರ್ತಕರ ಅಂಗಡಿ ಬೀದಿಯಲ್ಲಿ, ವೀರ ನಾರಾಯಣ, ಕೃಷ್ಣೇಶ್ವರ, ಕ್ಷೇತ್ರಪಾಲ ದೇವಾಲಯಗಳ ಹತ್ತಿರ ಹಾಗೂ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದರ ಬಗೆಗೆ ವಿವರಗಳಿವೆ. ಇವನ್ನು ನಡೆಸಿಕೊಂಡು ಹೋಗಲು ಪ್ರತಿದಿನ 50 ದ್ರಮ್ಮಗಳನ್ನು ಕೊಡಲಾಗುತ್ತಿತ್ತು. ಬಂಕೇಶ್ವರ, ಚಲ್ಲೇಶ್ವರ, ಗಂಜಿಗ ಸೋಮನಾಥ, ತಂಟೇಶ್ವರ ಮತ್ತು ತುಡಿಗೇಶ್ವರ ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕಕ್ಕೋಸ್ಕರ 50 ದ್ರಮ್ಮಗಳ ನೀಡಿಕೆ ಮೊದಲಾದ ಮಹತ್ತ್ವದ ವಿಷಯಗಳ ಪ್ರಸ್ತಾಪವೂ ಈ ಭಾಗದಲ್ಲಿದೆ.
== ಉತ್ಖನನ ==
ಈ [[ಶಾಸನಗಳು|ಶಾಸನ]]ದಲ್ಲಿಯ ಉಲ್ಲೇಖಗಳನ್ನು ಗಮನಿಸಿ ಡೆಕ್ಕನ್ ಕಾಲೇಜ್ 1984ರಲ್ಲಿ [[ಉತ್ಖನನ]] ನಡೆಸಿತು. ಈ ಉತ್ಖನನದಲ್ಲಿ ಪ್ರಥಮ ಬಾರಿಗೆ ನೆಲದ ಮೇಲೆ ಮಲಗಿದಂತಿರುವ ದೊಡ್ಡ ಮನುಷ್ಯಾಕಾರದ ಶಿಲಾಮೂರ್ತಿ ಬೆಳಕಿಗೆ ಬಂದಿತು. ಇದು ಏಕಶಿಲಾ ಮೂರ್ತಿಯಲ್ಲ; ವ್ಯವಸ್ಥಿತವಾಗಿ ಕೆತ್ತಲಾದ ವಿವಿಧ ಭಾಗಗಳನ್ನು ನೆಲದಲ್ಲಿ ಒತ್ತೊತ್ತಾಗಿ ಜೋಡಿಸಿ ಮೂರ್ತಿಯನ್ನು ರಚಿಸಲಾಗಿದೆ. ಇದು 23.05 ಮೀ ಉದ್ದ, ಗರಿಷ್ಠ 7 ಮೀ ಅಗಲವಿದೆ. ವಾಯವ್ಯಾಭಿಮುಖ ವಾಗಿರುವ ತಲೆಯೇ 6.35 ಮೀ ಉದ್ದ, 4.82 ಮೀ ಅಗಲ. ಆಗ್ನೇಯ ಅಭಿಮುಖವಾಗಿರುವ ಕಾಲುಗಳು 10.38 ಮೀ ಉದ್ದ, ತೊಡೆ 2.20ಮೀ ಅಗಲ, ಕೈಗಳು 9.95ಮೀ ಉದ್ದ, ಭುಜ 2.05ಮೀ ಅಗಲವಿದ್ದು ಹಸ್ತ 1.05ಮೀ ಅಗಲ ಇದೆ. ಇದರ ಸುತ್ತಲೂ ಸಮಾನಾಂತರ ದಲ್ಲಿರುವ ಎರಡು ಪೌಳಿ ಗೋಡೆಗಳಿವೆ. ಇದರ ಗರಿಷ್ಠ ಉದ್ದಗಲ 37x33ಮೀ. ಪುರ್ವ ಬದಿಯಲ್ಲಿ ಪ್ರವೇಶದ್ವಾರವಿದೆ. ಈ ಪೌಳಿಗೋಡೆಯನ್ನು ತುಂಡುಕಲ್ಲುಗಳಿಂದ ಮತ್ತು ಸಣ್ಣಸಣ್ಣ ಕಲ್ಲುಚಕ್ಕೆಗಳಿಂದ ಕಟ್ಟಲಾಗಿದೆ. ಇದಕ್ಕೆ ಮಣ್ಣಿನ ಗಾರೆಯನ್ನು ಮಾಡಲಾಗಿದೆ. ಈ ಬೃಹತ್ ಕಟ್ಟಡಕ್ಕೆ ಚಾವಣಿ ಇರಲಿಲ್ಲ. ಈ ಕಟ್ಟಡದ ಉತ್ತರ ಬದಿಯಲ್ಲಿ 10.40x3.52ಮೀ ಉದ್ದಗಲದ ಕಲ್ಲುತುಂಡುಗಳಿಂದ ಮಾಡಿದ ನೆಲವಿದೆ. ಈ ಹಾಸುಗಲ್ಲಿನ ಪಶ್ಚಿಮ ಭಾಗದಲ್ಲಿ ಶಾಸನ ಉಲ್ಲೇಖಿತವಾದ ಯೋಗೇಶ್ವರಮೂರ್ತಿ ಇದ್ದಿರಬೇಕು. ಇದನ್ನು ರಾಷ್ಟ್ರಕೂಟ ಅರಸು ಮುಮ್ಮಡಿಕೃಷ್ಣ ಕಟ್ಟಿಸಿದ. ಇದು ಆ ಕಾಲದಲ್ಲಿ ನಗರದ ಹೊರವಲಯದಲ್ಲಿತ್ತು. ಮಲಗಿದ ಭಂಗಿಯಲ್ಲಿರುವ ಇಷ್ಟು ದೊಡ್ಡ ಮೂರ್ತಿಯನ್ನು ಒಂದೇ ಕಲ್ಲಿನಲ್ಲಿ ಮಾಡಲು ಬೇಕಾದ ದೊಡ್ಡಶಿಲೆ ಈ ಪ್ರದೇಶದಲ್ಲಿ ಸಿಗುವುದು ದುರ್ಲಭವಾದ ಕಾರಣದಿಂದ ಲೆಕ್ಕಾಚಾರವಾಗಿ ಮೂರ್ತಿಯ ಭಾಗಗಳನ್ನು ಬಿಡಿ ಬಿಡಿಯಾಗಿ ಮಾಡಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹೀಗೆ ಜೋಡಿಸಲಾದ ಮೂರ್ತಿಯ ಭಾಗಗಳಲ್ಲಿ ಒಂದರಲ್ಲಿ ಗೂಟವಿದ್ದರೆ ಇದನ್ನು ಸೇರಿಸಿರುವ ಮತ್ತೊಂದು ಭಾಗದಲ್ಲಿ ಗುಳಿಯಿದೆ. ಹೀಗೆ ಇಡೀ ಮೂರ್ತಿಯ ಬಿಡಿ ಭಾಗಗಳನ್ನು ಪ್ರತ್ಯೇಕ ಮಾಡಿ ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಿದ ತಂತ್ರಜ್ಞಾನ ಪ್ರಶಂಸನೀಯ. ಈ ಮೂರ್ತಿಯ ಅಂಗಾಲನ್ನು ಕೂಡ ಎಚ್ಚರಿಕೆಯಿಂದ ನಯ ಮಾಡಲಾಗಿದೆ. ಉತ್ಖನನ ಪುರ್ವದಲ್ಲಿಯೇ ಈ ಮೂರ್ತಿಯ ತುಂಡುಗಳು ಈ ನೆಲೆಯ ಹತ್ತಿರ ಅಲ್ಲಲ್ಲಿ ಬಿದ್ದಿದ್ದವು. ಹಣೆಯ ಮೇಲೆ ಹಣೆಗಣ್ಣನ್ನು ಬಿಡಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಕ್ಷೇತ್ರವನ್ನು ರಕ್ಷಿಸುವಂತೆ ಕ್ಷೇತ್ರಪಾಲನೆಂದು ಈ ಮೂರ್ತಿಯನ್ನು ಗುರುತಿಸಲಾಗಿದೆ. ಇದರ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಹುಬೀಜ ಫಲವಿದೆ. ಇದು ವಾಯವ್ಯ-ಆಗ್ನೇಯ ಅಭಿಮುಖವಾಗಿ ಮಲಗಿರುವ ಭಂಗಿಯಲ್ಲಿ ಇರುವುದರಿಂದ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವರ್ಣಿಸಿದ ವಾಸ್ತುಲಕ್ಷಣಗಳಿಗೆ ಹೊಂದುವುದರಿಂದ ಇದನ್ನು ವಾಸ್ತುಪುರುಷನೆಂದೂ ಹೇಳಬಹುದು.
==ಉಲ್ಲೇಖಗಳು==
[[ವರ್ಗ:ಐತಿಹಾಸಿಕ ಸ್ಥಳಗಳು]]
k12s8jzqo98wtgf56iwezqghswgg03y
1371711
1371710
2026-04-19T11:30:27Z
VASANTH S.N.
728
added [[Category:ಮಹಾರಾಷ್ಟ್ರದ ಪಟ್ಟಣಗಳು]] using [[Help:Gadget-HotCat|HotCat]]
1371711
wikitext
text/x-wiki
{{Infobox settlement
| name = Kandhar
| other_name =
| nickname =
| settlement_type = Town
| image_skyline = Indien2012 1302 Kandhar.jpg
| image_alt =
| image_caption = [[Kandhar Fort]]
| pushpin_map = India Maharashtra
| pushpin_label_position =
| pushpin_map_alt =
| pushpin_map_caption = Location in Maharashtra, India
| coordinates = {{coord|18.9005|N|77.2014|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Maharashtra]]
| subdivision_type2 = [[List of districts of India|District]]
| subdivision_name2 = [[Nanded district|Nanded]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 24843
| population_as_of = 2011
| population_rank =
| population_density_km2 = auto
| population_demonym = Kandharkar
| population_footnotes =
| demographics_type1 = Languages
| demographics1_title1 = Official
| demographics1_info1 = [[Marathi language|Marathi]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 431714
| registration_plate = MH 26
| website =
| footnotes =
}}
'''ಕಂದಾರ್''' ಭಾರತದ [[ಮಹಾರಾಷ್ಟ್ರ]] ರಾಜ್ಯದ [[ನಾಂದೇಡ್]] ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ಮಾನ್ಯದ್ ಜಲಾಶಯದ ಪಶ್ಚಿಮ ತೀರದ ಬಳಿ ಇದೆ . ಕಂದಾರ್ [[ರಾಷ್ಟ್ರಕೂಟ]] ಸಾಮ್ರಾಜ್ಯದಲ್ಲಿ ಪ್ರಮುಖ ಜೈನ ಕೇಂದ್ರವಾಗಿ ಪ್ರಸಿದ್ಧವಾಗಿತ್ತು , ಮಲ್ಖೇಡ್ ಅಥವಾ [[ಮಾನ್ಯಖೇಟ]]ವನ್ನು ರಾಜಧಾನಿಯಾಗಿ ಹೊಂದಿತ್ತು. ಭೂಕೋಟ್ ಬಳಿ ಕ್ಷೇತ್ರಪಾಲ (ಜೈನರಿಗೆ ಸಂಬಂಧಿಸಿದ ದೇವತೆ) ದ ಬೃಹತ್ ಪ್ರತಿಮೆ ಕಂಡುಬರುತ್ತದೆ; ಪ್ರತಿಮೆ ಮುರಿದುಹೋಗಿದೆ ಆದರೆ ಉಳಿದಿರುವ ಕಾಲ್ಬೆರಳ ಉಗುರಿನಿಂದ, ಅದರ ಎತ್ತರವು 50 ಅಡಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಕಂದಾರ್ನಲ್ಲಿ ಹಳೆಯ ದಿಗಂಬರ [[ಜೈನ ಧರ್ಮ|ಜೈನ]] ದೇವಾಲಯವಿದ್ದು, ಅದು ನವೀಕರಣಕ್ಕಾಗಿ ಕಾಯುತ್ತಿದೆ. ಕಂದಾರ್ ಕಂದಾರ್ ಕೋಟೆಗೂ ಹೆಸರುವಾಸಿಯಾಗಿದೆ .
== ಇತಿಹಾಸ ==
೧೬೪೯ ರಲ್ಲಿ, [[ಷಹ ಜಹಾನ್|ಷಹಜಹಾನ್]] ಕಂದಾರ್ ಅನ್ನು ಪುನಃ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದನು ಮತ್ತು [[ಔರಂಗಜೇಬ್|ಔರಂಗಜೇಬ]]ನನ್ನು ೬೦,೦೦೦ ಅಶ್ವಸೈನ್ಯ ಮತ್ತು ೧೦,೦೦೦ ಕಾಲಾಳುಪಡೆಯೊಂದಿಗೆ ಕಳುಹಿಸಿದನು. ಪರಿಣಾಮವಾಗಿ ಕಂದಹರ್ ಮುತ್ತಿಗೆ ಮೂರು ತಿಂಗಳು ೨೦ ದಿನಗಳ ಕಾಲ ನಡೆಯಿತು<ref name="Bakshi2003">{{cite book|last=Bakshi|first=S.R.|title=Advanced history of medieval India|url=https://books.google.com/books?id=LrR69flYeiQC&pg=PA92|accessdate=13 March 2011|date=1 January 2003|publisher=Anmol Publications PVT. LTD.|isbn=978-81-7488-028-4|page=92}}</ref>.
ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಗೆ [[ಅಫ್ಘಾನಿಸ್ತಾನ]]ದ [[ಕಂದಹಾರ್|ಕಂದಹಾರ]]ದಿಂದ ಈ ಹೆಸರು ಬಂದಿದೆ. ಮೂರನೇ ಪಾಣಿಪತ್ ಕದನದಲ್ಲಿ ವಿಜಯದ ನಂತರ ಈ ಪ್ರದೇಶದಲ್ಲಿ ನೆಲೆಸಿದ ನಂತರ ದಿಯೋನಿಯ ದುರಾನಿ ಸಹೋದರರ ಮೂರನೇ ಪೂರ್ವಜರು ಇದನ್ನು ಪುನರ್ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ . ದುರಾನಿ ಕುಟುಂಬವು ಹತ್ತಿರದ ದಿಯೋನಿ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ.<ref name="Nizam Gazetteer"> https://gazetteers.maharashtra.gov.in/cultural.maharashtra.gov.in/english/gazetteer/Aurangabad%20District/</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಭಾರತದ ಜನಗಣತಿಯ ಪ್ರಕಾರ <ref>{{cite web|url=http://www.censusindia.net/results/town.php?stad=A&state5=999|archiveurl=https://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2001: Data from the 2001 Census, including cities, villages and towns (Provisional)|accessdate=2008-11-01|publisher= Census Commission of India}}</ref> , ಕಂದಹರ್ ಜನಸಂಖ್ಯೆ ೨೪,೮೪೩. ಜನಸಂಖ್ಯೆಯಲ್ಲಿ ಪುರುಷರು ೫೩% ಮತ್ತು ಮಹಿಳೆಯರು ೪೭%. ಕಂದಹರ್ ನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ೭೫% ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೩% ಮತ್ತು ಮಹಿಳಾ ಸಾಕ್ಷರತೆ ೫೬%. ಕಂದಹರ್ ನಲ್ಲಿ, ಜನಸಂಖ್ಯೆಯ ೧೫% ರಷ್ಟು ಜನರು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಂದಹರ್ ನಿಂದ ೩ ಕಿ.ಮೀ ದೂರದಲ್ಲಿರುವ ಬಹದ್ದರ್ ಪುರದಲ್ಲಿರುವ ಭೂಕೋಟ್ ಎಂಬ ಕೋಟೆಗೂ ಇದು ಪ್ರಸಿದ್ಧವಾಗಿದೆ. ಕಂದಾರ್ ಒಂದು ಐತಿಹಾಸಿಕ ನಗರ. ಕಂದಾರ್ [[ಸೀತಾಫಲ]]ಗಳಿಗೂ ಪ್ರಸಿದ್ಧವಾಗಿದೆ.
{{bar box
|title=Religions in Kandhar
|titlebar=#Fcd116
|left1=Religion
|right1=Percent
|float=right
|bars=
{{bar percent|[[Hindus]]|orange|53}}
{{bar percent|[[Muslims]]|green|32}}
{{bar percent|[[Buddhists]]|red|10.6}}
{{bar percent|[[Jainism|Jains]]|pink|3.7}}
{{bar percent|[[Christians]]|blue|0.4}}
{{bar percent|Others†|black|0.3}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
==ಶಾಸನಗಳು==
ಇಲ್ಲಿನ [[ರಾಷ್ಟ್ರಕೂಟ]] [[ಮುಮ್ಮಡಿ ಕೃಷ್ಣ|ಮುಮ್ಮಡಿಕೃಷ್ಣ]]ನ ಶಾಸನದಲ್ಲಿ ಸ್ವಾರಸ್ಯಕರ ವಿವರಣೆಗಳಿವೆ. ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಕೃಷ್ಣನವರೆಗಿನ ವಂಶಾವಳಿಯ ಪ್ರಶಸ್ತಿಯಿದೆ. ಕಾಲಪ್ರಿಯ ದೇವಾಲಯದಲ್ಲಿ ಮಂತ್ರಪಠನ ಮಾಡುವವರಿಗೆ ಹಣ ಮತ್ತು ಹೊಸ ವಸ್ತ್ರ, 30 ಬ್ರಾಹ್ಮಣರಿಗೆ ಸತ್ರಸಾಲೆಯಲ್ಲಿ ಭೋಜನದ ವ್ಯವಸ್ಥೆ ಮತ್ತು ಗೋದಾವರಿ ನದಿಯ ದಡದ ಮೇಲಿದ್ದ ನಂದಿಪಟ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಎಣ್ಣೆ, ಊಟಕ್ಕೆ ಉಪ್ಪನ್ನು ಒದಗಿಸುವ ವ್ಯವಸ್ಥೆಯಿದ್ದ ಸಂಗತಿಗಳು ಎರಡನೆಯ ಭಾಗದಲ್ಲಿವೆ. ಮೂರನೆಯ ಭಾಗದಲ್ಲಿ ಜನಸಾಮಾನ್ಯರಿಗೆ ವಸತಿಯನ್ನು ಒದಗಿಸುವ ಉದ್ದೇಶದಿಂದ ಹಾಸಿಗೆ ಹೊದಿಕೆ ವ್ಯವಸ್ಥೆಯನ್ನೊಳಗೊಂಡ ಸರ್ವಲೋಕಾಶ್ರಯ ಮಂಟಪ ನಿರ್ಮಾಣ, ಬೇಸಗೆಯಲ್ಲಿ ಬಾಯಾರಿದವರಿಗೆ ಮಕರ ತೋರಣದ ಹತ್ತಿರ, ಯಕ್ಷ ಹೆಬ್ಬಾಗಿಲಿನ ಹತ್ತಿರ, ಮಂಡಲ ಸಿದ್ಧಿವಿನಾಯಕನ ಹತ್ತಿರ, ಪ್ರಧಾನ ರಾಜ ವಿಲಾಸಿನಿಯರ ಕೇರಿಯ ಕಾಮದೇವ (ಮನ್ಮಥ) ಗುಡಿಯ ಹತ್ತಿರ, ಕಾಲಪ್ರಿಯ ದೇವಾಲಯದ ಪ್ರಾಕಾರ ಮತ್ತು ಸರ್ವಲೋಕಾಶ್ರಯ ಮಂಟಪದ ಹತ್ತಿರ ನೀರು ಒದಗಿಸುವ ಅರವಟ್ಟಿಗೆ ನಿರ್ಮಾಣ, ಚಳಿಗಾಲದಲ್ಲಿ ನಿಸ್ಸಹಾಯ ಜನರಿಗೆ ಬೆಂಕಿ ಕಾಯಿಸಿಕೊಳ್ಳಲು ಸರ್ವಲೋಕಾಶ್ರಯ, ಮಂಡಲ ಸಿದ್ಧಿ ವಿನಾಯಕ, ಕಾಲಪ್ರಿಯ, ಜಗತ್ತುಂಗ ಸಮುದ್ರ ಎಂಬ ಕೆರೆದಂಡೆಯ ಮೇಲಿನ ಸಗರೇಶ್ವರ ದೇವಾಲಯ ಮತ್ತು ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಹತ್ತಿರ ಅಗ್ಗಿಷ್ಟಿಕೆಗಳ ವ್ಯವಸ್ಥೆಯಿದ್ದ ಬಗೆಗೆ ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ ಎತ್ತುಗಳಿಗೆ ಹುಲ್ಲು ಮತ್ತು ಮೇವುಗಳನ್ನು ಗುರ್ಜರ ವರ್ತಕರ ಅಂಗಡಿ ಬೀದಿಯಲ್ಲಿ, ವೀರ ನಾರಾಯಣ, ಕೃಷ್ಣೇಶ್ವರ, ಕ್ಷೇತ್ರಪಾಲ ದೇವಾಲಯಗಳ ಹತ್ತಿರ ಹಾಗೂ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದರ ಬಗೆಗೆ ವಿವರಗಳಿವೆ. ಇವನ್ನು ನಡೆಸಿಕೊಂಡು ಹೋಗಲು ಪ್ರತಿದಿನ 50 ದ್ರಮ್ಮಗಳನ್ನು ಕೊಡಲಾಗುತ್ತಿತ್ತು. ಬಂಕೇಶ್ವರ, ಚಲ್ಲೇಶ್ವರ, ಗಂಜಿಗ ಸೋಮನಾಥ, ತಂಟೇಶ್ವರ ಮತ್ತು ತುಡಿಗೇಶ್ವರ ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕಕ್ಕೋಸ್ಕರ 50 ದ್ರಮ್ಮಗಳ ನೀಡಿಕೆ ಮೊದಲಾದ ಮಹತ್ತ್ವದ ವಿಷಯಗಳ ಪ್ರಸ್ತಾಪವೂ ಈ ಭಾಗದಲ್ಲಿದೆ.
== ಉತ್ಖನನ ==
ಈ [[ಶಾಸನಗಳು|ಶಾಸನ]]ದಲ್ಲಿಯ ಉಲ್ಲೇಖಗಳನ್ನು ಗಮನಿಸಿ ಡೆಕ್ಕನ್ ಕಾಲೇಜ್ 1984ರಲ್ಲಿ [[ಉತ್ಖನನ]] ನಡೆಸಿತು. ಈ ಉತ್ಖನನದಲ್ಲಿ ಪ್ರಥಮ ಬಾರಿಗೆ ನೆಲದ ಮೇಲೆ ಮಲಗಿದಂತಿರುವ ದೊಡ್ಡ ಮನುಷ್ಯಾಕಾರದ ಶಿಲಾಮೂರ್ತಿ ಬೆಳಕಿಗೆ ಬಂದಿತು. ಇದು ಏಕಶಿಲಾ ಮೂರ್ತಿಯಲ್ಲ; ವ್ಯವಸ್ಥಿತವಾಗಿ ಕೆತ್ತಲಾದ ವಿವಿಧ ಭಾಗಗಳನ್ನು ನೆಲದಲ್ಲಿ ಒತ್ತೊತ್ತಾಗಿ ಜೋಡಿಸಿ ಮೂರ್ತಿಯನ್ನು ರಚಿಸಲಾಗಿದೆ. ಇದು 23.05 ಮೀ ಉದ್ದ, ಗರಿಷ್ಠ 7 ಮೀ ಅಗಲವಿದೆ. ವಾಯವ್ಯಾಭಿಮುಖ ವಾಗಿರುವ ತಲೆಯೇ 6.35 ಮೀ ಉದ್ದ, 4.82 ಮೀ ಅಗಲ. ಆಗ್ನೇಯ ಅಭಿಮುಖವಾಗಿರುವ ಕಾಲುಗಳು 10.38 ಮೀ ಉದ್ದ, ತೊಡೆ 2.20ಮೀ ಅಗಲ, ಕೈಗಳು 9.95ಮೀ ಉದ್ದ, ಭುಜ 2.05ಮೀ ಅಗಲವಿದ್ದು ಹಸ್ತ 1.05ಮೀ ಅಗಲ ಇದೆ. ಇದರ ಸುತ್ತಲೂ ಸಮಾನಾಂತರ ದಲ್ಲಿರುವ ಎರಡು ಪೌಳಿ ಗೋಡೆಗಳಿವೆ. ಇದರ ಗರಿಷ್ಠ ಉದ್ದಗಲ 37x33ಮೀ. ಪುರ್ವ ಬದಿಯಲ್ಲಿ ಪ್ರವೇಶದ್ವಾರವಿದೆ. ಈ ಪೌಳಿಗೋಡೆಯನ್ನು ತುಂಡುಕಲ್ಲುಗಳಿಂದ ಮತ್ತು ಸಣ್ಣಸಣ್ಣ ಕಲ್ಲುಚಕ್ಕೆಗಳಿಂದ ಕಟ್ಟಲಾಗಿದೆ. ಇದಕ್ಕೆ ಮಣ್ಣಿನ ಗಾರೆಯನ್ನು ಮಾಡಲಾಗಿದೆ. ಈ ಬೃಹತ್ ಕಟ್ಟಡಕ್ಕೆ ಚಾವಣಿ ಇರಲಿಲ್ಲ. ಈ ಕಟ್ಟಡದ ಉತ್ತರ ಬದಿಯಲ್ಲಿ 10.40x3.52ಮೀ ಉದ್ದಗಲದ ಕಲ್ಲುತುಂಡುಗಳಿಂದ ಮಾಡಿದ ನೆಲವಿದೆ. ಈ ಹಾಸುಗಲ್ಲಿನ ಪಶ್ಚಿಮ ಭಾಗದಲ್ಲಿ ಶಾಸನ ಉಲ್ಲೇಖಿತವಾದ ಯೋಗೇಶ್ವರಮೂರ್ತಿ ಇದ್ದಿರಬೇಕು. ಇದನ್ನು ರಾಷ್ಟ್ರಕೂಟ ಅರಸು ಮುಮ್ಮಡಿಕೃಷ್ಣ ಕಟ್ಟಿಸಿದ. ಇದು ಆ ಕಾಲದಲ್ಲಿ ನಗರದ ಹೊರವಲಯದಲ್ಲಿತ್ತು. ಮಲಗಿದ ಭಂಗಿಯಲ್ಲಿರುವ ಇಷ್ಟು ದೊಡ್ಡ ಮೂರ್ತಿಯನ್ನು ಒಂದೇ ಕಲ್ಲಿನಲ್ಲಿ ಮಾಡಲು ಬೇಕಾದ ದೊಡ್ಡಶಿಲೆ ಈ ಪ್ರದೇಶದಲ್ಲಿ ಸಿಗುವುದು ದುರ್ಲಭವಾದ ಕಾರಣದಿಂದ ಲೆಕ್ಕಾಚಾರವಾಗಿ ಮೂರ್ತಿಯ ಭಾಗಗಳನ್ನು ಬಿಡಿ ಬಿಡಿಯಾಗಿ ಮಾಡಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹೀಗೆ ಜೋಡಿಸಲಾದ ಮೂರ್ತಿಯ ಭಾಗಗಳಲ್ಲಿ ಒಂದರಲ್ಲಿ ಗೂಟವಿದ್ದರೆ ಇದನ್ನು ಸೇರಿಸಿರುವ ಮತ್ತೊಂದು ಭಾಗದಲ್ಲಿ ಗುಳಿಯಿದೆ. ಹೀಗೆ ಇಡೀ ಮೂರ್ತಿಯ ಬಿಡಿ ಭಾಗಗಳನ್ನು ಪ್ರತ್ಯೇಕ ಮಾಡಿ ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಿದ ತಂತ್ರಜ್ಞಾನ ಪ್ರಶಂಸನೀಯ. ಈ ಮೂರ್ತಿಯ ಅಂಗಾಲನ್ನು ಕೂಡ ಎಚ್ಚರಿಕೆಯಿಂದ ನಯ ಮಾಡಲಾಗಿದೆ. ಉತ್ಖನನ ಪುರ್ವದಲ್ಲಿಯೇ ಈ ಮೂರ್ತಿಯ ತುಂಡುಗಳು ಈ ನೆಲೆಯ ಹತ್ತಿರ ಅಲ್ಲಲ್ಲಿ ಬಿದ್ದಿದ್ದವು. ಹಣೆಯ ಮೇಲೆ ಹಣೆಗಣ್ಣನ್ನು ಬಿಡಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಕ್ಷೇತ್ರವನ್ನು ರಕ್ಷಿಸುವಂತೆ ಕ್ಷೇತ್ರಪಾಲನೆಂದು ಈ ಮೂರ್ತಿಯನ್ನು ಗುರುತಿಸಲಾಗಿದೆ. ಇದರ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಹುಬೀಜ ಫಲವಿದೆ. ಇದು ವಾಯವ್ಯ-ಆಗ್ನೇಯ ಅಭಿಮುಖವಾಗಿ ಮಲಗಿರುವ ಭಂಗಿಯಲ್ಲಿ ಇರುವುದರಿಂದ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವರ್ಣಿಸಿದ ವಾಸ್ತುಲಕ್ಷಣಗಳಿಗೆ ಹೊಂದುವುದರಿಂದ ಇದನ್ನು ವಾಸ್ತುಪುರುಷನೆಂದೂ ಹೇಳಬಹುದು.
==ಉಲ್ಲೇಖಗಳು==
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
no3kyn5nyq713yca3vkj9i938upjcyh
1371712
1371711
2026-04-19T11:30:48Z
VASANTH S.N.
728
added [[Category:ಇತಿಹಾಸ]] using [[Help:Gadget-HotCat|HotCat]]
1371712
wikitext
text/x-wiki
{{Infobox settlement
| name = Kandhar
| other_name =
| nickname =
| settlement_type = Town
| image_skyline = Indien2012 1302 Kandhar.jpg
| image_alt =
| image_caption = [[Kandhar Fort]]
| pushpin_map = India Maharashtra
| pushpin_label_position =
| pushpin_map_alt =
| pushpin_map_caption = Location in Maharashtra, India
| coordinates = {{coord|18.9005|N|77.2014|E|display=inline,title}}
| subdivision_type = Country
| subdivision_name = {{flag|India}}
| subdivision_type1 = [[States and territories of India|State]]
| subdivision_name1 = [[Maharashtra]]
| subdivision_type2 = [[List of districts of India|District]]
| subdivision_name2 = [[Nanded district|Nanded]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m =
| population_total = 24843
| population_as_of = 2011
| population_rank =
| population_density_km2 = auto
| population_demonym = Kandharkar
| population_footnotes =
| demographics_type1 = Languages
| demographics1_title1 = Official
| demographics1_info1 = [[Marathi language|Marathi]]
| timezone1 = [[Indian Standard Time|IST]]
| utc_offset1 = +5:30
| postal_code_type = <!-- [[Postal Index Number|PIN]] -->
| postal_code = 431714
| registration_plate = MH 26
| website =
| footnotes =
}}
'''ಕಂದಾರ್''' ಭಾರತದ [[ಮಹಾರಾಷ್ಟ್ರ]] ರಾಜ್ಯದ [[ನಾಂದೇಡ್]] ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ . ಇದು ಮಾನ್ಯದ್ ಜಲಾಶಯದ ಪಶ್ಚಿಮ ತೀರದ ಬಳಿ ಇದೆ . ಕಂದಾರ್ [[ರಾಷ್ಟ್ರಕೂಟ]] ಸಾಮ್ರಾಜ್ಯದಲ್ಲಿ ಪ್ರಮುಖ ಜೈನ ಕೇಂದ್ರವಾಗಿ ಪ್ರಸಿದ್ಧವಾಗಿತ್ತು , ಮಲ್ಖೇಡ್ ಅಥವಾ [[ಮಾನ್ಯಖೇಟ]]ವನ್ನು ರಾಜಧಾನಿಯಾಗಿ ಹೊಂದಿತ್ತು. ಭೂಕೋಟ್ ಬಳಿ ಕ್ಷೇತ್ರಪಾಲ (ಜೈನರಿಗೆ ಸಂಬಂಧಿಸಿದ ದೇವತೆ) ದ ಬೃಹತ್ ಪ್ರತಿಮೆ ಕಂಡುಬರುತ್ತದೆ; ಪ್ರತಿಮೆ ಮುರಿದುಹೋಗಿದೆ ಆದರೆ ಉಳಿದಿರುವ ಕಾಲ್ಬೆರಳ ಉಗುರಿನಿಂದ, ಅದರ ಎತ್ತರವು 50 ಅಡಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಪ್ರಸ್ತುತ, ಕಂದಾರ್ನಲ್ಲಿ ಹಳೆಯ ದಿಗಂಬರ [[ಜೈನ ಧರ್ಮ|ಜೈನ]] ದೇವಾಲಯವಿದ್ದು, ಅದು ನವೀಕರಣಕ್ಕಾಗಿ ಕಾಯುತ್ತಿದೆ. ಕಂದಾರ್ ಕಂದಾರ್ ಕೋಟೆಗೂ ಹೆಸರುವಾಸಿಯಾಗಿದೆ .
== ಇತಿಹಾಸ ==
೧೬೪೯ ರಲ್ಲಿ, [[ಷಹ ಜಹಾನ್|ಷಹಜಹಾನ್]] ಕಂದಾರ್ ಅನ್ನು ಪುನಃ ವಶಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದನು ಮತ್ತು [[ಔರಂಗಜೇಬ್|ಔರಂಗಜೇಬ]]ನನ್ನು ೬೦,೦೦೦ ಅಶ್ವಸೈನ್ಯ ಮತ್ತು ೧೦,೦೦೦ ಕಾಲಾಳುಪಡೆಯೊಂದಿಗೆ ಕಳುಹಿಸಿದನು. ಪರಿಣಾಮವಾಗಿ ಕಂದಹರ್ ಮುತ್ತಿಗೆ ಮೂರು ತಿಂಗಳು ೨೦ ದಿನಗಳ ಕಾಲ ನಡೆಯಿತು<ref name="Bakshi2003">{{cite book|last=Bakshi|first=S.R.|title=Advanced history of medieval India|url=https://books.google.com/books?id=LrR69flYeiQC&pg=PA92|accessdate=13 March 2011|date=1 January 2003|publisher=Anmol Publications PVT. LTD.|isbn=978-81-7488-028-4|page=92}}</ref>.
ಸ್ಥಳೀಯ ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆಗೆ [[ಅಫ್ಘಾನಿಸ್ತಾನ]]ದ [[ಕಂದಹಾರ್|ಕಂದಹಾರ]]ದಿಂದ ಈ ಹೆಸರು ಬಂದಿದೆ. ಮೂರನೇ ಪಾಣಿಪತ್ ಕದನದಲ್ಲಿ ವಿಜಯದ ನಂತರ ಈ ಪ್ರದೇಶದಲ್ಲಿ ನೆಲೆಸಿದ ನಂತರ ದಿಯೋನಿಯ ದುರಾನಿ ಸಹೋದರರ ಮೂರನೇ ಪೂರ್ವಜರು ಇದನ್ನು ಪುನರ್ನಿರ್ಮಿಸಿದ್ದಾರೆಂದು ಹೇಳಲಾಗುತ್ತದೆ . ದುರಾನಿ ಕುಟುಂಬವು ಹತ್ತಿರದ ದಿಯೋನಿ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ.<ref name="Nizam Gazetteer"> https://gazetteers.maharashtra.gov.in/cultural.maharashtra.gov.in/english/gazetteer/Aurangabad%20District/</ref>
== ಜನಸಂಖ್ಯಾಶಾಸ್ತ್ರ ==
೨೦೧೧ ರ ಭಾರತದ ಜನಗಣತಿಯ ಪ್ರಕಾರ <ref>{{cite web|url=http://www.censusindia.net/results/town.php?stad=A&state5=999|archiveurl=https://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2001: Data from the 2001 Census, including cities, villages and towns (Provisional)|accessdate=2008-11-01|publisher= Census Commission of India}}</ref> , ಕಂದಹರ್ ಜನಸಂಖ್ಯೆ ೨೪,೮೪೩. ಜನಸಂಖ್ಯೆಯಲ್ಲಿ ಪುರುಷರು ೫೩% ಮತ್ತು ಮಹಿಳೆಯರು ೪೭%. ಕಂದಹರ್ ನ ಸರಾಸರಿ ಸಾಕ್ಷರತಾ ಪ್ರಮಾಣ ೭೮% ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿ ೭೫% ಕ್ಕಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೩% ಮತ್ತು ಮಹಿಳಾ ಸಾಕ್ಷರತೆ ೫೬%. ಕಂದಹರ್ ನಲ್ಲಿ, ಜನಸಂಖ್ಯೆಯ ೧೫% ರಷ್ಟು ಜನರು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಂದಹರ್ ನಿಂದ ೩ ಕಿ.ಮೀ ದೂರದಲ್ಲಿರುವ ಬಹದ್ದರ್ ಪುರದಲ್ಲಿರುವ ಭೂಕೋಟ್ ಎಂಬ ಕೋಟೆಗೂ ಇದು ಪ್ರಸಿದ್ಧವಾಗಿದೆ. ಕಂದಾರ್ ಒಂದು ಐತಿಹಾಸಿಕ ನಗರ. ಕಂದಾರ್ [[ಸೀತಾಫಲ]]ಗಳಿಗೂ ಪ್ರಸಿದ್ಧವಾಗಿದೆ.
{{bar box
|title=Religions in Kandhar
|titlebar=#Fcd116
|left1=Religion
|right1=Percent
|float=right
|bars=
{{bar percent|[[Hindus]]|orange|53}}
{{bar percent|[[Muslims]]|green|32}}
{{bar percent|[[Buddhists]]|red|10.6}}
{{bar percent|[[Jainism|Jains]]|pink|3.7}}
{{bar percent|[[Christians]]|blue|0.4}}
{{bar percent|Others†|black|0.3}}
|caption=Distribution of religions<br />
†<small>Includes [[Sikh]]s (0.2%), [[Buddhism|Buddhists]] (<0.2%).</small>
}}
==ಶಾಸನಗಳು==
ಇಲ್ಲಿನ [[ರಾಷ್ಟ್ರಕೂಟ]] [[ಮುಮ್ಮಡಿ ಕೃಷ್ಣ|ಮುಮ್ಮಡಿಕೃಷ್ಣ]]ನ ಶಾಸನದಲ್ಲಿ ಸ್ವಾರಸ್ಯಕರ ವಿವರಣೆಗಳಿವೆ. ಇದರಲ್ಲಿ ನಾಲ್ಕು ಭಾಗಗಳಿದ್ದು, ಮೊದಲನೆಯ ಭಾಗದಲ್ಲಿ ಕೃಷ್ಣನವರೆಗಿನ ವಂಶಾವಳಿಯ ಪ್ರಶಸ್ತಿಯಿದೆ. ಕಾಲಪ್ರಿಯ ದೇವಾಲಯದಲ್ಲಿ ಮಂತ್ರಪಠನ ಮಾಡುವವರಿಗೆ ಹಣ ಮತ್ತು ಹೊಸ ವಸ್ತ್ರ, 30 ಬ್ರಾಹ್ಮಣರಿಗೆ ಸತ್ರಸಾಲೆಯಲ್ಲಿ ಭೋಜನದ ವ್ಯವಸ್ಥೆ ಮತ್ತು ಗೋದಾವರಿ ನದಿಯ ದಡದ ಮೇಲಿದ್ದ ನಂದಿಪಟ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸ್ನಾನಕ್ಕೆ ಎಣ್ಣೆ, ಊಟಕ್ಕೆ ಉಪ್ಪನ್ನು ಒದಗಿಸುವ ವ್ಯವಸ್ಥೆಯಿದ್ದ ಸಂಗತಿಗಳು ಎರಡನೆಯ ಭಾಗದಲ್ಲಿವೆ. ಮೂರನೆಯ ಭಾಗದಲ್ಲಿ ಜನಸಾಮಾನ್ಯರಿಗೆ ವಸತಿಯನ್ನು ಒದಗಿಸುವ ಉದ್ದೇಶದಿಂದ ಹಾಸಿಗೆ ಹೊದಿಕೆ ವ್ಯವಸ್ಥೆಯನ್ನೊಳಗೊಂಡ ಸರ್ವಲೋಕಾಶ್ರಯ ಮಂಟಪ ನಿರ್ಮಾಣ, ಬೇಸಗೆಯಲ್ಲಿ ಬಾಯಾರಿದವರಿಗೆ ಮಕರ ತೋರಣದ ಹತ್ತಿರ, ಯಕ್ಷ ಹೆಬ್ಬಾಗಿಲಿನ ಹತ್ತಿರ, ಮಂಡಲ ಸಿದ್ಧಿವಿನಾಯಕನ ಹತ್ತಿರ, ಪ್ರಧಾನ ರಾಜ ವಿಲಾಸಿನಿಯರ ಕೇರಿಯ ಕಾಮದೇವ (ಮನ್ಮಥ) ಗುಡಿಯ ಹತ್ತಿರ, ಕಾಲಪ್ರಿಯ ದೇವಾಲಯದ ಪ್ರಾಕಾರ ಮತ್ತು ಸರ್ವಲೋಕಾಶ್ರಯ ಮಂಟಪದ ಹತ್ತಿರ ನೀರು ಒದಗಿಸುವ ಅರವಟ್ಟಿಗೆ ನಿರ್ಮಾಣ, ಚಳಿಗಾಲದಲ್ಲಿ ನಿಸ್ಸಹಾಯ ಜನರಿಗೆ ಬೆಂಕಿ ಕಾಯಿಸಿಕೊಳ್ಳಲು ಸರ್ವಲೋಕಾಶ್ರಯ, ಮಂಡಲ ಸಿದ್ಧಿ ವಿನಾಯಕ, ಕಾಲಪ್ರಿಯ, ಜಗತ್ತುಂಗ ಸಮುದ್ರ ಎಂಬ ಕೆರೆದಂಡೆಯ ಮೇಲಿನ ಸಗರೇಶ್ವರ ದೇವಾಲಯ ಮತ್ತು ನಗರದ ಉತ್ತರ ಭಾಗದಲ್ಲಿಯ ಬಂಕೇಶ್ವರ ದೇವಾಲಯದ ಹತ್ತಿರ ಅಗ್ಗಿಷ್ಟಿಕೆಗಳ ವ್ಯವಸ್ಥೆಯಿದ್ದ ಬಗೆಗೆ ವಿವರಗಳಿವೆ. ನಾಲ್ಕನೆಯ ಭಾಗದಲ್ಲಿ ಎತ್ತುಗಳಿಗೆ ಹುಲ್ಲು ಮತ್ತು ಮೇವುಗಳನ್ನು ಗುರ್ಜರ ವರ್ತಕರ ಅಂಗಡಿ ಬೀದಿಯಲ್ಲಿ, ವೀರ ನಾರಾಯಣ, ಕೃಷ್ಣೇಶ್ವರ, ಕ್ಷೇತ್ರಪಾಲ ದೇವಾಲಯಗಳ ಹತ್ತಿರ ಹಾಗೂ ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಕೊಡುವ ವ್ಯವಸ್ಥೆ ಮಾಡಿದ್ದರ ಬಗೆಗೆ ವಿವರಗಳಿವೆ. ಇವನ್ನು ನಡೆಸಿಕೊಂಡು ಹೋಗಲು ಪ್ರತಿದಿನ 50 ದ್ರಮ್ಮಗಳನ್ನು ಕೊಡಲಾಗುತ್ತಿತ್ತು. ಬಂಕೇಶ್ವರ, ಚಲ್ಲೇಶ್ವರ, ಗಂಜಿಗ ಸೋಮನಾಥ, ತಂಟೇಶ್ವರ ಮತ್ತು ತುಡಿಗೇಶ್ವರ ದೇವಾಲಯಗಳಲ್ಲಿ ದೇವರಿಗೆ ಪಂಚಾಮೃತ ಅಭಿಷೇಕಕ್ಕೋಸ್ಕರ 50 ದ್ರಮ್ಮಗಳ ನೀಡಿಕೆ ಮೊದಲಾದ ಮಹತ್ತ್ವದ ವಿಷಯಗಳ ಪ್ರಸ್ತಾಪವೂ ಈ ಭಾಗದಲ್ಲಿದೆ.
== ಉತ್ಖನನ ==
ಈ [[ಶಾಸನಗಳು|ಶಾಸನ]]ದಲ್ಲಿಯ ಉಲ್ಲೇಖಗಳನ್ನು ಗಮನಿಸಿ ಡೆಕ್ಕನ್ ಕಾಲೇಜ್ 1984ರಲ್ಲಿ [[ಉತ್ಖನನ]] ನಡೆಸಿತು. ಈ ಉತ್ಖನನದಲ್ಲಿ ಪ್ರಥಮ ಬಾರಿಗೆ ನೆಲದ ಮೇಲೆ ಮಲಗಿದಂತಿರುವ ದೊಡ್ಡ ಮನುಷ್ಯಾಕಾರದ ಶಿಲಾಮೂರ್ತಿ ಬೆಳಕಿಗೆ ಬಂದಿತು. ಇದು ಏಕಶಿಲಾ ಮೂರ್ತಿಯಲ್ಲ; ವ್ಯವಸ್ಥಿತವಾಗಿ ಕೆತ್ತಲಾದ ವಿವಿಧ ಭಾಗಗಳನ್ನು ನೆಲದಲ್ಲಿ ಒತ್ತೊತ್ತಾಗಿ ಜೋಡಿಸಿ ಮೂರ್ತಿಯನ್ನು ರಚಿಸಲಾಗಿದೆ. ಇದು 23.05 ಮೀ ಉದ್ದ, ಗರಿಷ್ಠ 7 ಮೀ ಅಗಲವಿದೆ. ವಾಯವ್ಯಾಭಿಮುಖ ವಾಗಿರುವ ತಲೆಯೇ 6.35 ಮೀ ಉದ್ದ, 4.82 ಮೀ ಅಗಲ. ಆಗ್ನೇಯ ಅಭಿಮುಖವಾಗಿರುವ ಕಾಲುಗಳು 10.38 ಮೀ ಉದ್ದ, ತೊಡೆ 2.20ಮೀ ಅಗಲ, ಕೈಗಳು 9.95ಮೀ ಉದ್ದ, ಭುಜ 2.05ಮೀ ಅಗಲವಿದ್ದು ಹಸ್ತ 1.05ಮೀ ಅಗಲ ಇದೆ. ಇದರ ಸುತ್ತಲೂ ಸಮಾನಾಂತರ ದಲ್ಲಿರುವ ಎರಡು ಪೌಳಿ ಗೋಡೆಗಳಿವೆ. ಇದರ ಗರಿಷ್ಠ ಉದ್ದಗಲ 37x33ಮೀ. ಪುರ್ವ ಬದಿಯಲ್ಲಿ ಪ್ರವೇಶದ್ವಾರವಿದೆ. ಈ ಪೌಳಿಗೋಡೆಯನ್ನು ತುಂಡುಕಲ್ಲುಗಳಿಂದ ಮತ್ತು ಸಣ್ಣಸಣ್ಣ ಕಲ್ಲುಚಕ್ಕೆಗಳಿಂದ ಕಟ್ಟಲಾಗಿದೆ. ಇದಕ್ಕೆ ಮಣ್ಣಿನ ಗಾರೆಯನ್ನು ಮಾಡಲಾಗಿದೆ. ಈ ಬೃಹತ್ ಕಟ್ಟಡಕ್ಕೆ ಚಾವಣಿ ಇರಲಿಲ್ಲ. ಈ ಕಟ್ಟಡದ ಉತ್ತರ ಬದಿಯಲ್ಲಿ 10.40x3.52ಮೀ ಉದ್ದಗಲದ ಕಲ್ಲುತುಂಡುಗಳಿಂದ ಮಾಡಿದ ನೆಲವಿದೆ. ಈ ಹಾಸುಗಲ್ಲಿನ ಪಶ್ಚಿಮ ಭಾಗದಲ್ಲಿ ಶಾಸನ ಉಲ್ಲೇಖಿತವಾದ ಯೋಗೇಶ್ವರಮೂರ್ತಿ ಇದ್ದಿರಬೇಕು. ಇದನ್ನು ರಾಷ್ಟ್ರಕೂಟ ಅರಸು ಮುಮ್ಮಡಿಕೃಷ್ಣ ಕಟ್ಟಿಸಿದ. ಇದು ಆ ಕಾಲದಲ್ಲಿ ನಗರದ ಹೊರವಲಯದಲ್ಲಿತ್ತು. ಮಲಗಿದ ಭಂಗಿಯಲ್ಲಿರುವ ಇಷ್ಟು ದೊಡ್ಡ ಮೂರ್ತಿಯನ್ನು ಒಂದೇ ಕಲ್ಲಿನಲ್ಲಿ ಮಾಡಲು ಬೇಕಾದ ದೊಡ್ಡಶಿಲೆ ಈ ಪ್ರದೇಶದಲ್ಲಿ ಸಿಗುವುದು ದುರ್ಲಭವಾದ ಕಾರಣದಿಂದ ಲೆಕ್ಕಾಚಾರವಾಗಿ ಮೂರ್ತಿಯ ಭಾಗಗಳನ್ನು ಬಿಡಿ ಬಿಡಿಯಾಗಿ ಮಾಡಿ ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಹೀಗೆ ಜೋಡಿಸಲಾದ ಮೂರ್ತಿಯ ಭಾಗಗಳಲ್ಲಿ ಒಂದರಲ್ಲಿ ಗೂಟವಿದ್ದರೆ ಇದನ್ನು ಸೇರಿಸಿರುವ ಮತ್ತೊಂದು ಭಾಗದಲ್ಲಿ ಗುಳಿಯಿದೆ. ಹೀಗೆ ಇಡೀ ಮೂರ್ತಿಯ ಬಿಡಿ ಭಾಗಗಳನ್ನು ಪ್ರತ್ಯೇಕ ಮಾಡಿ ನಿರ್ದಿಷ್ಟ ಸ್ಥಳದಲ್ಲಿ ಜೋಡಿಸಿದ ತಂತ್ರಜ್ಞಾನ ಪ್ರಶಂಸನೀಯ. ಈ ಮೂರ್ತಿಯ ಅಂಗಾಲನ್ನು ಕೂಡ ಎಚ್ಚರಿಕೆಯಿಂದ ನಯ ಮಾಡಲಾಗಿದೆ. ಉತ್ಖನನ ಪುರ್ವದಲ್ಲಿಯೇ ಈ ಮೂರ್ತಿಯ ತುಂಡುಗಳು ಈ ನೆಲೆಯ ಹತ್ತಿರ ಅಲ್ಲಲ್ಲಿ ಬಿದ್ದಿದ್ದವು. ಹಣೆಯ ಮೇಲೆ ಹಣೆಗಣ್ಣನ್ನು ಬಿಡಿಸಲಾಗಿದೆ. ಶಾಸನದಲ್ಲಿ ಉಲ್ಲೇಖಿಸಿದ ಕ್ಷೇತ್ರವನ್ನು ರಕ್ಷಿಸುವಂತೆ ಕ್ಷೇತ್ರಪಾಲನೆಂದು ಈ ಮೂರ್ತಿಯನ್ನು ಗುರುತಿಸಲಾಗಿದೆ. ಇದರ ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಬಹುಬೀಜ ಫಲವಿದೆ. ಇದು ವಾಯವ್ಯ-ಆಗ್ನೇಯ ಅಭಿಮುಖವಾಗಿ ಮಲಗಿರುವ ಭಂಗಿಯಲ್ಲಿ ಇರುವುದರಿಂದ ಮತ್ತು ಶಿಲ್ಪಶಾಸ್ತ್ರ ಗ್ರಂಥಗಳಲ್ಲಿ ವರ್ಣಿಸಿದ ವಾಸ್ತುಲಕ್ಷಣಗಳಿಗೆ ಹೊಂದುವುದರಿಂದ ಇದನ್ನು ವಾಸ್ತುಪುರುಷನೆಂದೂ ಹೇಳಬಹುದು.
==ಉಲ್ಲೇಖಗಳು==
[[ವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಇತಿಹಾಸ]]
ckw2hoq60ro63u2fyfmrht2ly37nrwo