ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.26 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಗಣೇಶ ಚತುರ್ಥಿ 0 3768 1372490 1344568 2026-04-30T10:29:44Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372490 wikitext text/x-wiki [[File:Ganesha, Vadodara, Sept 2011.jpg|thumb|right|Ganesh Chaturthi celebrated in [[Vadodara]]]] [[ಭಾರತ|ಭಾರತದಲ್ಲಿ]] ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ [[ಭಾದ್ರಪದ ಮಾಸ|ಭಾದ್ರಪದ ಮಾಸದ]] ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ [[ಗಣೇಶ|ಗಣಪತಿಯನ್ನು]] ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ [[ಮೋದಕ]], [[ಕಡುಬು]] ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.. ==ಪುರಾಣದಲ್ಲಿ== * ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. * ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. * ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.{{Citation needed|date=23. Aug 2019}} ==ಗಣೇಶನ ಹುಟ್ಟು== [[File:Ganeshji 2010.jpg|thumb|ಮಹಾರಾಷ್ಟ್ರದ ಹರಿಪುರದ ಗಣೇಶಮೂರ್ತಿ,2010]] * ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. * ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. * ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು. ==ಗಣೇಶನ ಹಬ್ಬ== * ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ. *ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದು. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ==ಗಣೇಶನ ಹಬ್ಬದ ವೈಶಿಷ್ಟ್ಯತೆಗಳು== * ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. * ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ. ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. * ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. * ಪೂಜೆಯ ನಂತರ ಹತ್ತುದಿನಗಳ ವರೇಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. * "ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್" * ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಂತ್ಯಂತ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಇಲ್ಲಿ ಡೊಳ್ಳು ಕುಣಿತ,ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಮುಂತಾದ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಚತುರ್ಥಿ ನಡೆಯುತ್ತದೆ. ==ನೋಡಿ== * [[ಶ್ರೀ ಸಿದ್ಧಿ ವಿನಾಯಕ]] == ಉಲ್ಲೇಖಗಳು == # https://www.tripsavvy.com/when-is-ganesh-chaturthi-1539429{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} # https://www.calendarlabs.com/holidays/india/ganesh-chaturthi.php # https://www.amritapuri.org/3570/ganesh-chaturthi.aum == ಛಾಯಾಚಿತ್ರಗಳು == <gallery class="center" heights="100" widths="150"> File:Ganesh spgya 2009.jpg|Ganesh idol at a public pandal in [[Hyderabad, India|Hyderabad]] File:Clay Ganesh Murti, Ganesh Chaturthi.JPG|A Ganesha idol in a home during the festival Lalbaug_cha_raja.jpg|Procession in [[ಮುಂಬೈ]] File:Guruji Talim Mandal.JPG|Procession in [[Pune]] Ganesh visarjan surat 2009.jpg|Procession in [[Surat]] File:Foreshore-Ganesh.jpg|Immersion in sea, [[Chennai]] File:Immersion-de-Ganesh.jpg|Immersion of idol in [[ಬೆಂಗಳೂರು]] </gallery> {{ಹಿಂದೂ ಧರ್ಮದ ಹಬ್ಬಗಳು}} {{Refimprove}} {{Interwikineeded}} [[ವರ್ಗ:ಪ್ರಮುಖ ದಿನಗಳು]] [[ವರ್ಗ:ಹಿಂದೂ ಧರ್ಮದ ಹಬ್ಬಗಳು]] [[ವರ್ಗ:ಹಿಂದೂ ಧರ್ಮ]] lfsvpc3nguuk7o52s535y95xgkrdfak ಹರ್ಮನ್ ಮೊಗ್ಲಿಂಗ್ 0 14261 1372471 1368929 2026-04-30T05:08:13Z Syedsadi387681 65333 /* ನಿಧನ */ 1372471 wikitext text/x-wiki [[Image:Mögling, Hermann (1811-1881).jpg|thumb|150px|right|ಮೊಗ್ಲಿಂಗರ ೧೮೩೬ರ ಚಿತ್ರ]] ೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ, ರೆವರೆಂಡ್ ಡಾಕ್ಟರ್ '''ಹರ್ಮನ್ ಮೊಗ್ಲಿಂಗ್''' (೧೮೧೧-೧೮೮೧) [[ಜರ್ಮನಿ|ಜರ್ಮನ್]] ದೇಶೀಯನಾದರೂ [[ಕನ್ನಡ]] ಭಾಷೆಯಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡ ಭಾಷೆಯ ಪ್ರಪ್ರಥಮ ಪತ್ರಿಕೆ ‘[[ಮಂಗಳೂರು ಸಮಾಚಾರ]]’ ಪ್ರಾರಂಭಿಸಿದವನು ಮೊಗ್ಲಿಂಗ್. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ್ದೂ ಅವನೇ. ಕನ್ನಡದ ಕೆಲಸಕ್ಕಾಗಿ ಕೊಡಮಾಡಿದ ಮೊದಲಿನ ಡಾಕ್ಟರೇಟು ಸಹಾ ಅವನಿಗೆ ದೊರಕಿತು, ಜರ್ಮನಿಯಲ್ಲಿ!.<ref name="herr">Hermann Mögling's contribution to the Kannada literature is mentioned by {{cite web |author=Shrinivas Havanur |url=http://archive.deccanherald.com/Deccanherald/jan182004/artic6.asp |title=Herr Kannada |work=Online Edition of The Deccan Herald 18 January 2004 |publisher=1999 The Printers (Mysore) Private Ltd. |deadurl=yes |archiveurl=https://www.webcitation.org/65ERAiQji?url=http://archive.deccanherald.com/Deccanherald/jan182004/artic6.asp |archivedate=5 ಫೆಬ್ರವರಿ 2012 |df=dmy-all |access-date=7 ಜೂನ್ 2017 |url-status=dead }}</ref><ref name="R1">{{cite book |last= Anderson|first= Gerald H. |title= Biographical Dictionary of Christian Missions|publisher= Herrmann Friedrich Moegling|url=https://books.google.com/books?id=oQ8BFk9K0ToC&pg=PA464&lpg=PA464&dq=Hermann+Friedrich+Moegling&source=bl&ots=_6_fhJiAi_&sig=BE_aco66Z6oUAVzJRU8G8_wjJNU&hl=en#v=onepage&q=Hermann%20Friedrich%20Moegling&f=false|year= 1999 |page= 464|isbn= 0802846807}}</ref><ref name=Balasubramanyam>{{cite news|last1=Balasubramanyam|first1=A S|title=Miscellany - Early years of Kannada journalism|url=http://www.deccanherald.com/content/491818/miscellany-early-years-kannada-journalism.html|issue=Bangalore|publisher=Deccan Herald|date=28 July 2015}}</ref> ==ಹಿನ್ನೆಲೆ== ಮೊಗ್ಲಿಂಗ್ ಹುಟ್ಟಿದ್ದು [[ಜರ್ಮನಿ|ಜರ್ಮನಿಯ]] ಬ್ರಾಕನ್ ಹೀಮ್ ಎಂಬ ಊರಿನಲ್ಲಿ ೧೮೧೧ರಲ್ಲಿ. [[ಕ್ರೈಸ್ತ ಮತ]] ಪ್ರಚಾರಕ್ಕೆಂದು ೧೯ನೆಯ ಶತಮಾನದಲ್ಲಿ ಜರ್ಮನಿಯಿಂದ ಬಂದಿದ್ದ ಬಡಮಧ್ಯಮವರ್ಗದ, ಹೆಚ್ಚು ಓದಿರದ, ಅನೇಕ ಮಿಶನರಿಗಳಲ್ಲಿ ಮೋಗ್ಲಿಂಗ್ ( ಜರ್ಮನ್ ಉಚ್ಚಾರ ಮ್ಯುವ್^ಗ್ಲಿಂಗ್) ಒಬ್ಬ. ಟ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ಶಿಕ್ಷಣ ಪಡೆದು ಅಲ್ಲಿಂದ ಬಾಸೆಲ್ ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ ೧೮೩೬ರಲ್ಲಿ [[ಮಂಗಳೂರು|ಮಂಗಳೂರಿಗೆ]] ಬಂದನು. ಅವನನ್ನು ಆ ಕೂಡಲೇ [[ಧಾರವಾಡ|ಧಾರವಾಡಕ್ಕೆ]] ಕಳಿಸಲಾಯಿತು. ==ಬಾಸೆಲ್ ಮಿಶನ್ ಶಾಲೆಯ ಹುಟ್ಟು== ಅಲ್ಲಿಯ ನ್ಯಾಯಾಧೀಶ ಹುದ್ದೆಯಲ್ಲಿದ್ದವರು ಮೊಗ್ಲಿಂಗನ ಮಾತಿನ ಮೋಡಿಗೆ ಒಲೆದು, ತಮ್ಮ ಹದಿವಯದ ಮಗನಿಗೆ ಗುಟ್ಟಿನಲ್ಲಿ [[ಇಂಗ್ಲೀಷ್]] ಕಲಿಸಬೇಕೆಂದು ಕೇಳಿಕೊಂಡರು. ಬ್ರಿಟಿಷರ ರಾಜ್ಯಾಡಳಿತ ಅದೇ ಆರಂಭವಾಗಿದ್ದು, ಮೊಗ್ಲಿಂಗ್ ಆ ಕೂಡಲೇ [[ಇಂಗ್ಲೀಷ್]] ಶಾಲೆಯನ್ನೇ ತೆರೆದನು. ಅದುವೆ ಈಗಿನ ಬಾಸೆಲ್ ಮಿಶನ್ ಹೈಸ್ಕೂಲಿನ ಮೂಲ ಸ್ವರೂಪ. ==[[ಕನ್ನಡ]] ಭಾಷೆಯ ಆಧ್ಯಯನ ಮತ್ತು ಪ್ರಕಟಣೆ== ಮೊಗ್ಲಿಂಗನಿಗೆ ಜನರ ಮತಾಂತರಕ್ಕಿಂತ [[ಕ್ರೈಸ್ತ ಮತ]] ಪ್ರಸಾರಣವೇ ಮುಖ್ಯವಾಗಿತ್ತು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ [[ಸುಬ್ರಹ್ಮಣ್ಯ]] ಮುಂತಾದ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದನು. [[ಮಂಗಳೂರು|ಮಂಗಳೂರಿ]]ನಲ್ಲಿಯೂ ಒಂದು ಶಾಲೆಯನ್ನು ಸ್ಥಾಪಿಸಿ ಅಲ್ಲಿಯ ಹುಡುಗರನ್ನು ಸಂಗಡ ಕರೆದೊಯ್ಯುತ್ತಿದ್ದನು. ಆ ಹುಡುಗರು ಜನರಾಡುವ ಮಾತುಗಳನ್ನು ಇವನಿಗೆ ವರದಿ ಮಾಡಬೇಕಿತ್ತು. ಉದ್ದೇಶ? ಸ್ಥಳೀಯರ ವಾಗ್ರೂಢಿಯನ್ನು ತಿಳಿದುಕೊಳ್ಳಬೇಕೆಂದು. ಪರಿಣಾಮವಾಗಿ ಮುಂದಿನ ೨-೩ ವ಼ರ್ಷಗಳಲ್ಲಿ ಬಳಕೆಯಲ್ಲಿದ್ದ ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಗಾದೆಗಳನ್ನು ಕಲೆಹಾಕಿ ‘ಲೋಕೋಕ್ತಿ ನಿದಾನ’ ಎಂಬ ಹೆಸರಿನಲ್ಲಿ ಪ್ರಕಟಿಸಿದನು. ಇದರಲ್ಲಿ ಕೆಲವು ತಪ್ಪು ಉಕ್ತಿಗಳು ನುಸುಳಿಕೊಂಡಿದ್ದರೂ, ಕನ್ನಡ ಗಾದೆಗಳನ್ನು ಪ್ರಕಟಿಸುವಲ್ಲಿ ಮೊಗ್ಲಿಂಗನೇ ಮೊದಲಿಗನು. ==ಮಂಗಳೂರು ಸಮಾಚಾರ == ಮೊಗ್ಲಿಂಗ್ ಇನ್ನೂ ಹಲವಾರು [[ಕನ್ನಡ]] ವಿಷಯಗಳಲ್ಲಿ ಮೊದಲಿಗ. ಜುಲೈ ೧,೧೮೪೩ರಂದು ಕನ್ನಡದಲ್ಲಿ ಪ್ರಥಮವಾಗಿ ಪತ್ರಿಕೆಯನ್ನು - [[ಮಂಗಳೂರು ಸಮಾಚಾರ]] – ಹೊರಡಿಸಿದ. ’ವೂರ ವರ್ತಮಾನ’,’ಸರ್‍ವರಾಜ್ಯ ವರ್ತಮಾನ’,ಆಶ್ಚರ್ಯದ ಸುದ್ದಿ’ ಇವೇ ಮೊದಲಾದ ಸ್ಥಿರ ಶೀರ್ಷಿಕೆಗಳು ಅದರಲ್ಲಿದ್ದವು. ವಿವಿಧತೆಗಾಗಿ ದಾಸರ ಪದಗಳು, ಕತೆಗಳು, ಜೊತೆಗೆ ಬ್ರಿಟಿಷ್ ಸರಕಾರವು ಒಂದೊಂದಾಗಿ ಹೊರಡಿಸುತ್ತಿದ್ದ ಕಾನೂನುಗಳು. ಕಲ್ಲಚ್ಚಿನ ನಾಲ್ಕೇ ಪುಟಗಳ ಪಕ್ಷ ಪತ್ರಿಕೆಯಾಗಿತ್ತು. ಅದರಲ್ಲಿ [[ಕ್ರೈಸ್ತ]] ವಿಷಯಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.ಆದರೂ ಮೊಗ್ಲಿಂಗ್ ಈ ಪತ್ರಿಕೆಯನ್ನು ಮತಪ್ರಚಾರಕ್ಕೆ ಉಪಯೋಗಿಸಿಕೊಂಡ ಬಗ್ಯೆ ಒಮ್ಮತವಿಲ್ಲ. ಪತ್ರಿಕೆಯು ಬಲು ಬೇಗ ಹೆಸರು ಗಳಿಸಿತು. ಪತ್ರಿಕೆಯು ಕನ್ನಡ ಮಾತನಾಡುವ ಹೊರಗಿನವರಿಗೂ ತಲುಪಬೇಕೆಂದು ಯೋಚಿಸಿ, ಪತ್ರಿಕೆಯ ಹೆಸರನ್ನು ‘ಕನ್ನಡ ಸಮಾಚಾರ’ ಎಂದು ಬದಲಾಯಿಸಿದನು. ಮೊಳೆಗಳಿಂದ ಮುದ್ರಿಸಿ ಹೆಚ್ಚು ಸುದ್ದಿಗಳಿಗೆ ಅವಕಾಶವಿರಲೆಂದು [[ಬಳ್ಳಾರಿ|ಬಳ್ಳಾರಿಗೆ]] ಬೇರೊಬ್ಬ ಮಿಶನರಿಗೆ ಒಪ್ಪಿಸಿದನು.ಆದರೆ ಮೂರು ಸಂಚಿಕೆಗಳು ಮಾತ್ರ ಹೊರಬಂದು ನಂತರ ನಿಂತು ಹೋಯಿತು. ಮುಂದೆ ೧೮೫೮ರಲ್ಲಿ ಇನ್ನೊಂದು ಪತ್ರಿಕೆಯನ್ನು ಹೊರಡಿಸಿದನು. ಹೆಸರು ಕನ್ನಡ ವಾರ್ತಿಕ. ಕನ್ನಡ ಹಾಗೂ ವಾರ್ತೆಗಳು ಇವೆರಡೇ ಅವನಿಗೆ ಮುಖ್ಯವಾಗಿದ್ದವು. ಕನ್ನಡದಲ್ಲಿ ಪತ್ರ ಸಾಹಿತ್ಯ ರಚಿಸುವಲ್ಲಿಯೂ ಅವನು ಮೊದಲಿಗ. ೧೮೪೨ರಲ್ಲಿ ಆನಂದರಾವ್ ಕೌಂಡಿನ್ಯ ಎಂಬಾತ ಇವನ ವಾಗ್ಝರಿಗೆ ಮನಸೋತು ಕ್ರೈಸ್ತಮತಕ್ಕೆ ಮತಾಂತರ ಹೊಂದಿದನು.ಯಾರಾದರು ಹೀಗೆ ಮತಾಂತರ ಹೊಂದಿದರೆ ಅವರ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದೆಂಬ ವಿಷಯವನ್ನಿಟ್ಟುಕೊಂಡು ೧೨ ಪತ್ರಗಳನ್ನು ಹೆಣೆದನು. ಅದು ‘ಈದಾರು ಪತ್ರಗಳು’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಆನಂದರಾಯರ ಹೆಂಡತಿ ಮತಾಂತರ ಮಾಡಲಿಲ್ಲ. ಅವಳನ್ನೂ ತಮ್ಮತ್ತ ಸೆಳೆಯುವುದು ಕಷ್ಟವೇನಿರಲಿಲ್ಲವಾದರೂ, ಉದಾರ ಬುದ್ಧಿಯ ಮೊಗ್ಲಿಂಗನು ಆಕೆಯ ಇಚ್ಛೆಯ ಪ್ರಕಾರವೇ ಮಿಶನ್ ಹೌಸಿನಲ್ಲಿ ಗಂಡನೊಟ್ಟಿಗೆ ಇದ್ದೂ, [[ಹಿಂದೂ]] ಧರ್ಮಾವಲಂಬಿಯಾಗಿಯೇ ಉಳಿದು, ತನ್ನ ಅಡಿಗೆ ತಾನೇ ಮಾಡಿಕೊಂಡು ಉಣ್ಣುವುದಕ್ಕೆ ಸಮ್ಮತಿಸಿದ. ಇಂಥ ವಿಚಾರ ಸಾಧಾರಣ ಮಿಷನರಿಗಳಲ್ಲಿ ಕಂಡುಬಾರದ್ದು. ==ಹಳಗನ್ನಡ ಕಾವ್ಯಗಳ ಪ್ರಕಟಣೆ== ಕನ್ನಡಕ್ಕಾಗಿ ಮೊಗ್ಲಿಂಗ್ ಮಾಡಿದ ಅತ್ಯಂತ ಮಹತ್ವದ ಸಂಗತಿ ಪ್ರಸಿದ್ಧ ಹಳಗನ್ನಡ ಕಾವ್ಯಗಳನ್ನು ಹೊರತಂದದ್ದು. ಕ್ರಿ.ಶ. ೧೮೪೮ರಲ್ಲಿ [[ಸರ್ವಜ್ಞ|ಸರ್ವಜ್ಞನ]] [[ವಚನ|ವಚನಗಳಂತಹ]] ಜನಪ್ರಿಯ ಕವಿತಾ ಸಂಗ್ರಹ ಕನ್ನಡದಲ್ಲಿ ಆಗಲೇ ಬಂದಿತ್ತು. ಮೊಗ್ಲಿಂಗನದು ಅದಕ್ಕಿಂತ ದೊಡ್ಡ ಪ್ರಮಾಣದ ಯೋಜನೆಯಾಗಿತ್ತು. ಮೊದಲಿಗೆ ಅಂಥ ಹಸ್ತ ಪ್ರತಿಗಳನ್ನು ದೊರಕಿಸುವುದು. ಅಲ್ಲಿಂದ ಆ ಕಾವ್ಯದಲ್ಲಿ ತಿದ್ದುಪಡಿ ಮಾಡಿ ಅಂತಿಮ ಶುದ್ಧ ಹಸ್ತಪ್ರತಿಯನ್ನು ಸಿದ್ಧಗೊಳಿಸುವುದು. ಇನ್ನು ಅದರ ಶಿಲಾ ಮುದ್ರಣವಾಗಬೇಕು. ಅದಕ್ಕೆಂದು ಕಲ್ಲಿನಮೇಲೆ ದುಂಡಾಗಿ ಬರೆಯುವವರನ್ನು ಗೊತ್ತುಮಾಡುವುದು. ಅವರಿಗೆ ಸಂಬಳ ಕೊಡಬೇಕು.ಉತ್ತಮ ಶಿಲೆಯೇ ಆಗಬೇಕೆಂದು ಪ್ರಾರಂಭದಲ್ಲಿ ಅಂಥ ಕಲ್ಲುಗಳನ್ನು [[ಜರ್ಮನಿ|ಜರ್ಮನಿಯಿಂದ]] ತರಿಸಿದ್ದ.ಹಾಗೆ ಬರೆಯುವಾಗ, ಅಕ್ಷರಗಳ ಗಾತ್ರ, ಮಧ್ಯೆ ಬಿಡಬೇಕಾದ ಜಾಗ, ದ್ವಿತೀಯ ಪ್ರಾಸವು ತಪ್ಪದೇ ಬರುವ ಹಾಗೆ ಪದ್ಯದ ಸಾಲುಗಳ ಹೊಂದಾಣಿಕೆ. ಏನೆಲ್ಲ ಪರಿಶ್ರಮ ಪಟ್ಟು ಒಂದೊಂದಾಗಿ ಗ್ರಂಥಗಳನ್ನು ಹೊರತಂದನು. [[ಲಕ್ಷ್ಮೀಶ|ಲಕ್ಷ್ಮೀಶಕವಿಯ]] [[ಜೈಮಿನಿ ಭಾರತ]], [[ಕನಕದಾಸ|ಕನಕದಾಸರ]] [[ಹರಿಭಕ್ತಿಸಾರ]], [[ಕುಮಾರವ್ಯಾಸ]] ಭಾರತದ ಕೆಲವು ಪರ್ವಗಳು,ತೊರವೆ ರಾಮಾಯಣ. ಇವುಗಳಲ್ಲಿ ೬೪೦ ಪುಟಗಳ [[ಬಸವಪುರಾಣ|ಬಸವಪುರಾಣಹಾಗೂ]]‘ರಾವಣ ದಿಗ್ವಿಜಯ’ ಎಂಬ [[ಯಕ್ಷಗಾನ|ಯಕ್ಷಗಾನವೂ]] ಇವೆ. ಇವಿಷ್ಟಲ್ಲದೆ ಹರ್ಮನ್ ಮೊಗ್ಲಿಂಗ್ ೪೦೨ ಕೀರ್ತನೆಗಳನ್ನೂ ಸಂಗ್ರಹಿಸಿದನು. ಅವುಗಳಲ್ಲಿ ಪುರಂದರದಾಸರ ೧೬೦ ಕೀರ್ತನೆಗಳು, ತಿಮ್ಮಪ್ಪದಾಸರ ೯೮ ಕೀರ್ತನೆಗಳು, ಕನಕದಾಸರ ೪೩ ಕೀರ್ತನೆಗಳು, ವಿಠಲದಾಸರ ೨೦ ಕೀರ್ತನೆಗಳು, ವೆಂಕಟದಾಸರ ೧೩ ಕೀರ್ತನೆಗಳು, ವಿಜಯದಾಸರ ೯ ಕೀರ್ತನೆಗಳು, ಮಾಧವದಾಸರ ೭ ಕೀರ್ತನೆಗಳು, ಉಡುಪಿಕೃಷ್ಣದಾಸರ ೫ ಕೀರ್ತನೆಗಳು ಮತ್ತು ವೈಕುಂಠದಾಸರ ೫ ಕೀರ್ತನೆಗಳಿವೆ. ಇವುಗಳಲ್ಲಿ ಆಯ್ದ ೧೦೦ ಕೀರ್ತನೆಗಳನ್ನು ಮೊಗ್ಲಿಂಗ್ ೧೮47ರಲ್ಲಿ ಮಂಗಳೂರಿನಲ್ಲಿ ಕಲ್ಲಚ್ಚಿನ ಮುದ್ರಣ ಮಾಡಿಸಿದ. ಅವನಿಗೆ ಗೊತ್ತಿಲ್ಲದೆ ದಕ್ಷಿಣದ ಓರ್ವ ಹರಿದಾಸರನ್ನು (ವರಾಹ ತಿಮ್ಮಪ್ಪ ಎಂಬ ಅಂಕಿತನಾಮದ ನೆಕ್ಕಾರ ಕೃಷ್ಣ್ದದಾಸರು) ಕಂಡುಹಿಡಿದಿದ್ದನು. ಏನಿದ್ದರೂ ಕೀರ್ತನೆಗಳನ್ನು ಮೊದಲಿಗೆ ಸಂಪಾದಿಸಿದವನು ಮೊಗ್ಲಿಂಗನೇ. ಇದಕ್ಕೆಲ್ಲ ಆರ್ಥಿಕ ಸಹಾಯ ಒದಗಿಸಿದವನು - ಮದರಾಸಿನಲ್ಲಿ ನ್ಯಾಯಾಧೀಶನಾಗಿ ನಿವೃತ್ತನಾಗಿ ನೀಲಗಿರಿಯಲ್ಲಿ ನೆಲೆಸಿದ್ದ, ಕನ್ನಡದ ಒಂದಕ್ಷರವೂ ತಿಳಿಯದ ಕೆಸಮಜೋರ್‍ ಎಂಬ ಸದ್ಗೃಹಸ್ಥ. ವಿಶೇಷವೆಂದರೆ, ಆತ ತನ್ನ ಹೆಸರನ್ನು ಎಲ್ಲಿಯೂ ಉಲ್ಲೇಖಿಸಬಾರದು ಎಂದು ಕರಾರು ಹಾಕಿದ್ದು. ೧೧ ಗ್ರಂಥಗಳನ್ನು ಹೊರತಂದ ಮೇಲೆ, ಕೆಸಮಜೋರನ ನಿಧನ ಮತ್ತು ಮೊಗ್ಲಿಂಗನ ಜರ್ಮನಿಗೆ ಮರಳುವಿಕೆಯೊಂದಿಗೆ, ಈ ಕೆಲಸ ಹಠಾತ್ತನೆ ನಿಂತುಹೋಯಿತು. ==ಕನ್ನಡದ ಕೆಲಸಕ್ಕಾಗಿ ಡಾಕ್ಟರೇಟು== ’ಬಿಬ್ಲಿಯಾಥೆಕಾ ಕರ್ನಾಟಕಾ’ ಎಂಬೀ ಮಾಲಿಕೆಯ ಗ್ರಂಥಗಳ ವಿಷಯ ಜರ್ಮನಿಯ ಟ್ಯೂಬಿಂಗೆನ್ ವರೆಗೂ ತಲುಪಿತು. ೧೮೫೮ರಲ್ಲಿ ಮೊಗ್ಲಿಂಗನಿಗೆ ಈ ಕಾರ್ಯಕ್ಕೆಂದೇ ಗೌರವ ಡಾಕ್ಟರೇಟು ಪ್ರಶಸ್ತಿಯನ್ನು ಕೊಡಮಾಡಿದರು. ಕನ್ನಡದ ಕೆಲಸಕ್ಕಾಗಿ ದೊರೆತ ಮೊತ್ತ ಮೊದಲಿನ ಡಾಕ್ಟರೇಟು ಪದವಿಯಿದು. ==ಕವಿಯಾಗಿ== ಮೊಗ್ಲಿಂಗ್ ಮೇಲ್ಮಟ್ಟದ ಕವಿಯೂ ಆಗಿದ್ದನು. ಅನೇಕ ಹಳಗನ್ನಡ ಕಾವ್ಯಗಳನ್ನು ಅಭ್ಯಸಿಸಿದ್ದರ ಕಾರಣವೋ ಏನೋ, ಅವನ [[ಕನ್ನಡ]] ಭಾಷಾಜ್ಞಾನ ಸಾಮಾನ್ಯ ದೇಶೀಯರಿಗಿಂತ ಉತ್ತಮವಾಗಿತ್ತು.ಅವನು ಕ್ರೈಸ್ತಗೀತೆಗಳನ್ನು ಅನುವಾದಿಸಿದ್ದಂತೂ ಸ್ವಾಭಾವಿಕವೇ ಆಗಿತ್ತು. ಇಂಗ್ಲೀಷಿನಲ್ಲಿ ‘ಪಿಲಿಗ್ರಿಮ್ಸ್ ಪ್ರೊಗ್ರೆಸ್’ ಎಂಬ ತಾತ್ವಿಕ ಕಾದಂಬರಿಯಿದೆ. ಅದರ ಮೊದಲ ಭಾಗದಲ್ಲಿ ಸುಮಾರು ೨೦ ಕ್ಲಿಷ್ಟ ಪದ್ಯಗಳಿವೆ. ಅವನ್ನು ಮೊಗ್ಲಿಂಗ್ ತನ್ನ ಜ್ಞಾತಿಬಂಧುವಾದ ವ್ಯೆಗ್ಲೆ ಎಂಬುವವನೊಂದಿಗೆ ೧೮೪೮ರಲ್ಲಿ ಅನುವಾದಿಸಿದ್ದಾನೆ. ಅದು ಡಾ.[[ರಂ.ಶ್ರೀ.ಮುಗಳಿ|ರಂ.ಶ್ರೀ.ಮುಗಳಿಯವರ]] ಗಮನಕ್ಕೆ ಬಂದು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಗ್ರಂಥದಲ್ಲಿ ಒಂದು ಪದ್ಯವನ್ನು ಹೊಸಗನ್ನಡ ಕವಿತೆಯ ಆರಂಭ ಎಂಬರ್ಥದಲ್ಲಿ ಕೊಟ್ಟಿದ್ದಾರೆ. ಡಾ.ಮೊಗ್ಲಿಂಗ್ ಇಲ್ಲಿಯ ವಾಸ್ತವ್ಯದ ಉತ್ತರಾರ್ಧವನ್ನು [[ಕೊಡಗು|ಕೊಡಗಿನಲ್ಲಿ]] ಕಳೆದನು. ಕೊಡಗರ ಜೀವನ, ಇತಿಹಾಸ, ಹಬ್ಬ ಹುಣ್ಣಿಮೆಗಳನ್ನು ಅಭ್ಯಸಿಸಿ ‘ಕೂರ್ಗ್ ಮೆಮೊಯರ್ಸ್’ ಎಂಬ ಗ್ರಂಥವನ್ನು೧೮೫೫ರಲ್ಲಿ ಬರೆದನು.ಹಿರಿಯ ವೀರರಾಜೇಂದ್ರನ ಶೌರ್ಯ, ಧೈರ್ಯವನ್ನೂ, ಚಿಕ್ಕವೀರರಾಜೇಂದ್ರನ ನಿರ್ದಯತನವನ್ನೂ ವರ್ಣಿಸಿದ್ದಾನೆ. ಇತಿಹಾಸಪ್ರಜ್ಞೆಯಿಂದ ಕೂಡಿದ ಗ್ರಂಥವದು. ಬ್ರಿಟಿಶರು ೧೮೩೪ರಲ್ಲಿ ಕೊಡಗನ್ನು ವಶಪಡಿಸಿಕೊಂಡ ಮೇಲೆ ಯಾವ ಸುಧಾರಣೆಯನ್ನೂ ಮಾಡಿರಲಿಲ್ಲ ಎಂಬುದನ್ನು ಅಳುಕಿಲ್ಲದೆ ಅಭಿಪ್ರಾಯ ಪಟ್ಟಿದ್ದಾನೆ. ==ಲಿಪಿ ಸುಧಾರಣೆಯ ಪ್ರಯತ್ನ== ಕೊಡಗಿಗೆ ಸಂಬಂಧಿಸಿದ ಇನ್ನೊಂದು ಗ್ರಂಥ ‘ರಾಜೇಂದ್ರ ನಾಮಾ’ ಎಂಬುದನ್ನು ಸಂಪಾದಿಸಿ ಅದೇ ಸುಮಾರಿಗೆ ಪ್ರಕಟಿಸಿದ್ದಾನೆ. ಅದರ ವೈಶಿಷ್ಟ್ಯವೆಂದರೆ ಶಬ್ದದ ಕೆಳಗೆ ಒತ್ತಕ್ಷರ ಒಂದೂ ಇಲ್ಲ. ’ರಾಜೇಂದ್ರ’ ಎಂಬುದನ್ನು ‘ರಾಜೇಂದ್ ರ’ ಎಂದು ಬರೆದರೆ ಓದಬಹುದಲ್ಲವೆ. ಅದರಿಂದ ಜಾಗವು ಉಳಿತಾಯವಾಗುವುದು.ಇದೊಂದಲ್ಲದೆ ಇನ್ನೂ ಹಲವು ಲಿಪಿ ಸುಧಾರಣೆಗಳನ್ನು ಆ ಗ್ರಂಥ ಮುದ್ರಣದಲ್ಲಿ ಮಾಡಿದ. ಇಂಥದೇ ಸುಧಾರಣೆಗಳನ್ನು [[ಬಿ.ಎಂ.ಶ್ರೀ|ಬಿ.ಎಂ.ಶ್ರೀಯವರೂ]] [[ಹುಬ್ಬಳ್ಳಿಯ]] ಕಬ್ಬೂರು ಮಧ್ವರಾಯರೂ ೧೯೩೦ರ ದಶಕದಲ್ಲಿ ಪ್ರಯತ್ನ ಮಾಡಿದರು. ಮೊಗ್ಲಿಂಗನಂತೆ ಅವರೂ ಅಯಶಸ್ವಿಯಾದರು. ಅರ್ಥಾತ್ ಜನಗಳ ರೂಢಿಯೇ ಮುಂದುವರೆಯಿತು. ಆ ಕಾಲದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾಷೆ ಕನ್ನಡವೇ ಆಗಿದ್ದರೂ, ಪರಸ್ಪರ ಸುದ್ದಿ ವಿನಿಮಯ ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾಗಿತ್ತು. ಸಮಗ್ರ ಕರ್ನಾಟಕದ ಪರಿಕಲ್ಪನೆಯನ್ನು ಮೊಗ್ಲಿಂಗ್ ಆಗಲೇ ವಿಚಾರ ಮಾಡಿದ್ದನು. ಕರ್ನಾಟಕ ಸಮಾಚಾರದ ಕೊನೆಯ ಅಂಕದಲ್ಲಿ ಆತ ಸಮಗ್ರ ಕರ್ನಾಟಕದ ಪ್ರಸ್ತಾಪ ಮಾಡಿದ್ದಾನೆ. ==ಮರಳಿ ಸ್ವದೇಶಕ್ಕೆ== ಕ್ರಿ.ಶ.೧೮೬೦ರಲ್ಲಿ ನಿವೃತ್ತನಾಗಿ ಸ್ವದೇಶಕ್ಕೆ ಹಿಂದಿರುಗಿದ. ಅಲ್ಲಿಯೂ ತನ್ನ ಕನ್ನಡ ಪ್ರೀತಿಯನ್ನು ವ್ಯಕ್ತ ಪಡಿಸಿದ. ಕಿಟೆಲ್ಲರಿಗೆ ಕನ್ನಡ ನಿಘಂಟುವಿನ ಕೆಲಸ ಒಪ್ಪಿಸಲು ಬ್ರಿಟಿಷ್ ಸರಕಾರದೊಡನೆ ಪತ್ರವ್ಯವಹಾರ ಮಾಡಿ, ಕಿಟೆಲರ ಮಿಶನರಿ ಕೆಲಸವನ್ನೇ ನಿಲ್ಲಿಸಿ ಕನ್ನಡ ಕೋಶ ರಚನೆಗೇ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಮೊಗ್ಲಿಂಗನಿಗೆ ಸಲ್ಲಬೇಕು. ಮೊಗ್ಲಿಂಗನ ಮನೆಯಲ್ಲಿಯೇ ಕಿಟೆಲ್ ತನ್ನ ಕೆಲಸವನ್ನು ಆರಂಭಿಸಿದ್ದನಂತೆ.<ref>’ಪ್ರಜಾವಾಣಿ’ ೨೩ನೆಯ ಡಿಸೆಂಬರ್‍ ೨೦೦೭ರ ಭಾನುವಾರದ ಪುರವಣಿಯಲ್ಲಿ ಡಾ.ಶ್ರೀನಿವಾಸ ಹಾವನೂರ ಬರೆದ ಲೇಖನ</ref> ನಿವೃತ್ತನಾದ ಮೇಲೆ ಕನ್ನಡದ ಯಾವುದೇ ಕೆಲಸ ಮಾಡುವ ಅಗತ್ಯವಿರದಿದ್ದರೂ, ಅವನ ಕನ್ನಡ ಪ್ರೇಮ ಸುಮ್ಮನಿರಲು ಬಿಡಲಿಲ್ಲ. ಮೊಗ್ಲಿಂಗ್ [[ಜರ್ಮನಿ|ಜರ್ಮನಿಯ]] ಪ್ರಾಚ್ಯ ವಿಶೇಷ ಪತ್ರಿಕೆ ಜೆಡಿಎಂಜಿಯಲ್ಲಿ ಹರಿದಾಸರ ೨೦ ಕೀರ್ತನೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ, ಟೀಕೆ ಟಿಪ್ಪಣಿ ಸಹಿತ. ಅದರಂತೆ ಅವನ ಮೆಚ್ಚಿನ ಕಾವ್ಯವಾಗಿದ್ದ [[ಜೈಮಿನಿ ಭಾರತ|ಜೈಮಿನಿ ಭಾರತದ]] ಎರಡು ಸಂಧಿಗಳನ್ನೂ ತನ್ನವರಿಗಾಗಿ ಜರ್ಮನ್ ಭಾಷೆಯಲ್ಲಿ ಒದಗಿಸಿದನು. ==ನಿಧನ== ೧೮೮೧ರಲ್ಲಿ ಮೊಗ್ಲಿಂಗ್ ಕೊನೆಯುಸಿರೆಳೆದ. ಅವನ ಸಮಾಧಿ ಜರ್ಮನಿಯ ಎಸ್ಸ್ಲಿಂಗೆನ್ ಎಂಬಲ್ಲಿದೆ. ಮೊಗ್ಲಿಂಗನ ಕನ್ನಡ ಪ್ರೀತಿ ಮತ್ತು ಅಭಿಮಾನ ಇನ್ನಾವ ವಿದೇಶೀಯರಲ್ಲೂ ಕಂಡುಬಂದಿಲ್ಲ. ಹಲವಾರು ಆಂಶಗಳಲ್ಲಿ ಪ್ರಥಮನಾಗಿ ಹೊಸಗನ್ನಡದ ಆದ್ಯ ಪ್ರವರ್ತಕನೆನಿಸಿದ್ದಾನೆ. [[ಮಂಗಳೂರು|ಮಂಗಳೂರಿನ]] ಮೊಗ್ಲಿಂಗ್ ಜರ್ಮನ್ ಭಾಷಾ ಸಂಸ್ಥೆ ಅವನ ಹೆಸರು ಹೊತ್ತಿದೆ. ಮಂಗಳೂರು ಸಮಾಚಾರ ಮೊಟ್ಟಮೊದಲು ಹೊರಬಿದ್ದ ತಾರೀಖು ಜುಲೈ ೧, ಕನ್ನಡ ಪತ್ರಿಕಾ ದಿನ ಎಂದು ಆಚರಿಸಲಾಗುತ್ತದೆ. [[ಢಾಕಾ ಕೇಂದ್ರೀಯ ವಿಶ್ವವಿದ್ಯಾಲಯ]] ==ಕೃತಿಗಳು== # ಹೃದಯ ದರ್ಪಣ # ಕೂರ್ಗ್ ಮೆಮೋರಿಸ್ # ಕನ್ನಡ ಗಾದೆಗಳು (ಕಲ್ಲಚ್ಚು ಮುದ್ರಣ) # ಕನ್ನಡ ಬಾರತ (ಸಂ)(ಕಲ್ಲಚ್ಚು ಮುದ್ರಣ) # ರಾವಣ ದಿಗ್ವಿಜಯ(ಸಂ)(ಕಲ್ಲಚ್ಚು ಮುದ್ರಣ) # ದಾಸರ ಪದಗಳು (ಸಂ)(ಕಲ್ಲಚ್ಚು ಮುದ್ರಣ) # ಬಸವ ಪುರಾಣ (ಸಂ))(ಕಲ್ಲಚ್ಚು ಮುದ್ರಣ) # ಚೆನ್ನ ಬಸವ ಪುರಾಣ (ಸಂ)(ಕಲ್ಲಚ್ಚು ಮುದ್ರಣ) # ಕನ್ನಡ ಬಾರತ (ಸಂ)(ಕಲ್ಲಚ್ಚು ಮುದ್ರಣ) # ಕನಕ ದಾಸರ ಹರಿಭಕ್ತಿ ಸಾರ (ಸಂ)(ಕಲ್ಲಚ್ಚು ಮುದ್ರಣ) # ರಾಜೇಂದ್ರನಾಮೆ (ಸಂ)(ಒತ್ತಕ್ಷರವಿಲ್ಲದ ಪುಸ್ತಕ) # ‘ಜಾತಿ ವಿಚಾರಣೆ’(ಕಲ್ಲಚ್ಚು ಮುದ್ರಣ_ # ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಇವನ ಕೆಲವು ಕೃತಿಗಳು # [[ಮಂಗಳೂರು ಸಮಾಚಾರ]](ಸಂ) ಕಲ್ಲಚ್ಚು ಮುದ್ರಣ, ೧೮೪೩- ಕನ್ನಡದ ಮೊದಕ ಪತ್ರಿಕೆ ==ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] [[ವರ್ಗ:ಕ್ರೈಸ್ತ ಧರ್ಮ ಪ್ರಚಾರಕರು|ರೆವರೆಂಡ್ ಕಿಟ್ಟೆಲ್]] [[ವರ್ಗ:ಜರ್ಮನಿ]] [[ವರ್ಗ:ಪಾಶ್ಚಿಮಾತ್ಯ ವಿದ್ವಾಂಸರು]] i2omqy4uzgu3o4hj3dklh6hhonops1q 1372475 1372471 2026-04-30T05:28:08Z Syedsadi387681 65333 /* ನಿಧನ */ 1372475 wikitext text/x-wiki [[Image:Mögling, Hermann (1811-1881).jpg|thumb|150px|right|ಮೊಗ್ಲಿಂಗರ ೧೮೩೬ರ ಚಿತ್ರ]] ೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ, ರೆವರೆಂಡ್ ಡಾಕ್ಟರ್ '''ಹರ್ಮನ್ ಮೊಗ್ಲಿಂಗ್''' (೧೮೧೧-೧೮೮೧) [[ಜರ್ಮನಿ|ಜರ್ಮನ್]] ದೇಶೀಯನಾದರೂ [[ಕನ್ನಡ]] ಭಾಷೆಯಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡ ಭಾಷೆಯ ಪ್ರಪ್ರಥಮ ಪತ್ರಿಕೆ ‘[[ಮಂಗಳೂರು ಸಮಾಚಾರ]]’ ಪ್ರಾರಂಭಿಸಿದವನು ಮೊಗ್ಲಿಂಗ್. ಕನ್ನಡದಲ್ಲಿ ‘ಪತ್ರ ಸಾಹಿತ್ಯ’ ಪ್ರಾರಂಭಿಸಿದ್ದೂ ಅವನೇ. ಕನ್ನಡದ ಕೆಲಸಕ್ಕಾಗಿ ಕೊಡಮಾಡಿದ ಮೊದಲಿನ ಡಾಕ್ಟರೇಟು ಸಹಾ ಅವನಿಗೆ ದೊರಕಿತು, ಜರ್ಮನಿಯಲ್ಲಿ!.<ref name="herr">Hermann Mögling's contribution to the Kannada literature is mentioned by {{cite web |author=Shrinivas Havanur |url=http://archive.deccanherald.com/Deccanherald/jan182004/artic6.asp |title=Herr Kannada |work=Online Edition of The Deccan Herald 18 January 2004 |publisher=1999 The Printers (Mysore) Private Ltd. |deadurl=yes |archiveurl=https://www.webcitation.org/65ERAiQji?url=http://archive.deccanherald.com/Deccanherald/jan182004/artic6.asp |archivedate=5 ಫೆಬ್ರವರಿ 2012 |df=dmy-all |access-date=7 ಜೂನ್ 2017 |url-status=dead }}</ref><ref name="R1">{{cite book |last= Anderson|first= Gerald H. |title= Biographical Dictionary of Christian Missions|publisher= Herrmann Friedrich Moegling|url=https://books.google.com/books?id=oQ8BFk9K0ToC&pg=PA464&lpg=PA464&dq=Hermann+Friedrich+Moegling&source=bl&ots=_6_fhJiAi_&sig=BE_aco66Z6oUAVzJRU8G8_wjJNU&hl=en#v=onepage&q=Hermann%20Friedrich%20Moegling&f=false|year= 1999 |page= 464|isbn= 0802846807}}</ref><ref name=Balasubramanyam>{{cite news|last1=Balasubramanyam|first1=A S|title=Miscellany - Early years of Kannada journalism|url=http://www.deccanherald.com/content/491818/miscellany-early-years-kannada-journalism.html|issue=Bangalore|publisher=Deccan Herald|date=28 July 2015}}</ref> ==ಹಿನ್ನೆಲೆ== ಮೊಗ್ಲಿಂಗ್ ಹುಟ್ಟಿದ್ದು [[ಜರ್ಮನಿ|ಜರ್ಮನಿಯ]] ಬ್ರಾಕನ್ ಹೀಮ್ ಎಂಬ ಊರಿನಲ್ಲಿ ೧೮೧೧ರಲ್ಲಿ. [[ಕ್ರೈಸ್ತ ಮತ]] ಪ್ರಚಾರಕ್ಕೆಂದು ೧೯ನೆಯ ಶತಮಾನದಲ್ಲಿ ಜರ್ಮನಿಯಿಂದ ಬಂದಿದ್ದ ಬಡಮಧ್ಯಮವರ್ಗದ, ಹೆಚ್ಚು ಓದಿರದ, ಅನೇಕ ಮಿಶನರಿಗಳಲ್ಲಿ ಮೋಗ್ಲಿಂಗ್ ( ಜರ್ಮನ್ ಉಚ್ಚಾರ ಮ್ಯುವ್^ಗ್ಲಿಂಗ್) ಒಬ್ಬ. ಟ್ಯೂಬಿಂಗೆನ್ ವಿಶ್ವವಿದ್ಯಾಲಯದಲ್ಲಿ ಐದು ವರ್ಷ ಶಿಕ್ಷಣ ಪಡೆದು ಅಲ್ಲಿಂದ ಬಾಸೆಲ್ ನಲ್ಲಿ ಅಲ್ಪಾವಧಿ ಮಿಶನರಿ ತರಬೇತಿಯನ್ನು ಮುಗಿಸಿ ೧೮೩೬ರಲ್ಲಿ [[ಮಂಗಳೂರು|ಮಂಗಳೂರಿಗೆ]] ಬಂದನು. ಅವನನ್ನು ಆ ಕೂಡಲೇ [[ಧಾರವಾಡ|ಧಾರವಾಡಕ್ಕೆ]] ಕಳಿಸಲಾಯಿತು. ==ಬಾಸೆಲ್ ಮಿಶನ್ ಶಾಲೆಯ ಹುಟ್ಟು== ಅಲ್ಲಿಯ ನ್ಯಾಯಾಧೀಶ ಹುದ್ದೆಯಲ್ಲಿದ್ದವರು ಮೊಗ್ಲಿಂಗನ ಮಾತಿನ ಮೋಡಿಗೆ ಒಲೆದು, ತಮ್ಮ ಹದಿವಯದ ಮಗನಿಗೆ ಗುಟ್ಟಿನಲ್ಲಿ [[ಇಂಗ್ಲೀಷ್]] ಕಲಿಸಬೇಕೆಂದು ಕೇಳಿಕೊಂಡರು. ಬ್ರಿಟಿಷರ ರಾಜ್ಯಾಡಳಿತ ಅದೇ ಆರಂಭವಾಗಿದ್ದು, ಮೊಗ್ಲಿಂಗ್ ಆ ಕೂಡಲೇ [[ಇಂಗ್ಲೀಷ್]] ಶಾಲೆಯನ್ನೇ ತೆರೆದನು. ಅದುವೆ ಈಗಿನ ಬಾಸೆಲ್ ಮಿಶನ್ ಹೈಸ್ಕೂಲಿನ ಮೂಲ ಸ್ವರೂಪ. ==[[ಕನ್ನಡ]] ಭಾಷೆಯ ಆಧ್ಯಯನ ಮತ್ತು ಪ್ರಕಟಣೆ== ಮೊಗ್ಲಿಂಗನಿಗೆ ಜನರ ಮತಾಂತರಕ್ಕಿಂತ [[ಕ್ರೈಸ್ತ ಮತ]] ಪ್ರಸಾರಣವೇ ಮುಖ್ಯವಾಗಿತ್ತು. ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ [[ಸುಬ್ರಹ್ಮಣ್ಯ]] ಮುಂತಾದ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದನು. [[ಮಂಗಳೂರು|ಮಂಗಳೂರಿ]]ನಲ್ಲಿಯೂ ಒಂದು ಶಾಲೆಯನ್ನು ಸ್ಥಾಪಿಸಿ ಅಲ್ಲಿಯ ಹುಡುಗರನ್ನು ಸಂಗಡ ಕರೆದೊಯ್ಯುತ್ತಿದ್ದನು. ಆ ಹುಡುಗರು ಜನರಾಡುವ ಮಾತುಗಳನ್ನು ಇವನಿಗೆ ವರದಿ ಮಾಡಬೇಕಿತ್ತು. ಉದ್ದೇಶ? ಸ್ಥಳೀಯರ ವಾಗ್ರೂಢಿಯನ್ನು ತಿಳಿದುಕೊಳ್ಳಬೇಕೆಂದು. ಪರಿಣಾಮವಾಗಿ ಮುಂದಿನ ೨-೩ ವ಼ರ್ಷಗಳಲ್ಲಿ ಬಳಕೆಯಲ್ಲಿದ್ದ ಸುಮಾರು ಮೂರು ಸಾವಿರಕ್ಕೂ ಮೇಲ್ಪಟ್ಟು ಗಾದೆಗಳನ್ನು ಕಲೆಹಾಕಿ ‘ಲೋಕೋಕ್ತಿ ನಿದಾನ’ ಎಂಬ ಹೆಸರಿನಲ್ಲಿ ಪ್ರಕಟಿಸಿದನು. ಇದರಲ್ಲಿ ಕೆಲವು ತಪ್ಪು ಉಕ್ತಿಗಳು ನುಸುಳಿಕೊಂಡಿದ್ದರೂ, ಕನ್ನಡ ಗಾದೆಗಳನ್ನು ಪ್ರಕಟಿಸುವಲ್ಲಿ ಮೊಗ್ಲಿಂಗನೇ ಮೊದಲಿಗನು. ==ಮಂಗಳೂರು ಸಮಾಚಾರ == ಮೊಗ್ಲಿಂಗ್ ಇನ್ನೂ ಹಲವಾರು [[ಕನ್ನಡ]] ವಿಷಯಗಳಲ್ಲಿ ಮೊದಲಿಗ. ಜುಲೈ ೧,೧೮೪೩ರಂದು ಕನ್ನಡದಲ್ಲಿ ಪ್ರಥಮವಾಗಿ ಪತ್ರಿಕೆಯನ್ನು - [[ಮಂಗಳೂರು ಸಮಾಚಾರ]] – ಹೊರಡಿಸಿದ. ’ವೂರ ವರ್ತಮಾನ’,’ಸರ್‍ವರಾಜ್ಯ ವರ್ತಮಾನ’,ಆಶ್ಚರ್ಯದ ಸುದ್ದಿ’ ಇವೇ ಮೊದಲಾದ ಸ್ಥಿರ ಶೀರ್ಷಿಕೆಗಳು ಅದರಲ್ಲಿದ್ದವು. ವಿವಿಧತೆಗಾಗಿ ದಾಸರ ಪದಗಳು, ಕತೆಗಳು, ಜೊತೆಗೆ ಬ್ರಿಟಿಷ್ ಸರಕಾರವು ಒಂದೊಂದಾಗಿ ಹೊರಡಿಸುತ್ತಿದ್ದ ಕಾನೂನುಗಳು. ಕಲ್ಲಚ್ಚಿನ ನಾಲ್ಕೇ ಪುಟಗಳ ಪಕ್ಷ ಪತ್ರಿಕೆಯಾಗಿತ್ತು. ಅದರಲ್ಲಿ [[ಕ್ರೈಸ್ತ]] ವಿಷಯಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.ಆದರೂ ಮೊಗ್ಲಿಂಗ್ ಈ ಪತ್ರಿಕೆಯನ್ನು ಮತಪ್ರಚಾರಕ್ಕೆ ಉಪಯೋಗಿಸಿಕೊಂಡ ಬಗ್ಯೆ ಒಮ್ಮತವಿಲ್ಲ. ಪತ್ರಿಕೆಯು ಬಲು ಬೇಗ ಹೆಸರು ಗಳಿಸಿತು. ಪತ್ರಿಕೆಯು ಕನ್ನಡ ಮಾತನಾಡುವ ಹೊರಗಿನವರಿಗೂ ತಲುಪಬೇಕೆಂದು ಯೋಚಿಸಿ, ಪತ್ರಿಕೆಯ ಹೆಸರನ್ನು ‘ಕನ್ನಡ ಸಮಾಚಾರ’ ಎಂದು ಬದಲಾಯಿಸಿದನು. ಮೊಳೆಗಳಿಂದ ಮುದ್ರಿಸಿ ಹೆಚ್ಚು ಸುದ್ದಿಗಳಿಗೆ ಅವಕಾಶವಿರಲೆಂದು [[ಬಳ್ಳಾರಿ|ಬಳ್ಳಾರಿಗೆ]] ಬೇರೊಬ್ಬ ಮಿಶನರಿಗೆ ಒಪ್ಪಿಸಿದನು.ಆದರೆ ಮೂರು ಸಂಚಿಕೆಗಳು ಮಾತ್ರ ಹೊರಬಂದು ನಂತರ ನಿಂತು ಹೋಯಿತು. ಮುಂದೆ ೧೮೫೮ರಲ್ಲಿ ಇನ್ನೊಂದು ಪತ್ರಿಕೆಯನ್ನು ಹೊರಡಿಸಿದನು. ಹೆಸರು ಕನ್ನಡ ವಾರ್ತಿಕ. ಕನ್ನಡ ಹಾಗೂ ವಾರ್ತೆಗಳು ಇವೆರಡೇ ಅವನಿಗೆ ಮುಖ್ಯವಾಗಿದ್ದವು. ಕನ್ನಡದಲ್ಲಿ ಪತ್ರ ಸಾಹಿತ್ಯ ರಚಿಸುವಲ್ಲಿಯೂ ಅವನು ಮೊದಲಿಗ. ೧೮೪೨ರಲ್ಲಿ ಆನಂದರಾವ್ ಕೌಂಡಿನ್ಯ ಎಂಬಾತ ಇವನ ವಾಗ್ಝರಿಗೆ ಮನಸೋತು ಕ್ರೈಸ್ತಮತಕ್ಕೆ ಮತಾಂತರ ಹೊಂದಿದನು.ಯಾರಾದರು ಹೀಗೆ ಮತಾಂತರ ಹೊಂದಿದರೆ ಅವರ ಕುಟುಂಬದವರ ಪ್ರತಿಕ್ರಿಯೆ ಹೇಗಿರಬಹುದೆಂಬ ವಿಷಯವನ್ನಿಟ್ಟುಕೊಂಡು ೧೨ ಪತ್ರಗಳನ್ನು ಹೆಣೆದನು. ಅದು ‘ಈದಾರು ಪತ್ರಗಳು’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಆನಂದರಾಯರ ಹೆಂಡತಿ ಮತಾಂತರ ಮಾಡಲಿಲ್ಲ. ಅವಳನ್ನೂ ತಮ್ಮತ್ತ ಸೆಳೆಯುವುದು ಕಷ್ಟವೇನಿರಲಿಲ್ಲವಾದರೂ, ಉದಾರ ಬುದ್ಧಿಯ ಮೊಗ್ಲಿಂಗನು ಆಕೆಯ ಇಚ್ಛೆಯ ಪ್ರಕಾರವೇ ಮಿಶನ್ ಹೌಸಿನಲ್ಲಿ ಗಂಡನೊಟ್ಟಿಗೆ ಇದ್ದೂ, [[ಹಿಂದೂ]] ಧರ್ಮಾವಲಂಬಿಯಾಗಿಯೇ ಉಳಿದು, ತನ್ನ ಅಡಿಗೆ ತಾನೇ ಮಾಡಿಕೊಂಡು ಉಣ್ಣುವುದಕ್ಕೆ ಸಮ್ಮತಿಸಿದ. ಇಂಥ ವಿಚಾರ ಸಾಧಾರಣ ಮಿಷನರಿಗಳಲ್ಲಿ ಕಂಡುಬಾರದ್ದು. ==ಹಳಗನ್ನಡ ಕಾವ್ಯಗಳ ಪ್ರಕಟಣೆ== ಕನ್ನಡಕ್ಕಾಗಿ ಮೊಗ್ಲಿಂಗ್ ಮಾಡಿದ ಅತ್ಯಂತ ಮಹತ್ವದ ಸಂಗತಿ ಪ್ರಸಿದ್ಧ ಹಳಗನ್ನಡ ಕಾವ್ಯಗಳನ್ನು ಹೊರತಂದದ್ದು. ಕ್ರಿ.ಶ. ೧೮೪೮ರಲ್ಲಿ [[ಸರ್ವಜ್ಞ|ಸರ್ವಜ್ಞನ]] [[ವಚನ|ವಚನಗಳಂತಹ]] ಜನಪ್ರಿಯ ಕವಿತಾ ಸಂಗ್ರಹ ಕನ್ನಡದಲ್ಲಿ ಆಗಲೇ ಬಂದಿತ್ತು. ಮೊಗ್ಲಿಂಗನದು ಅದಕ್ಕಿಂತ ದೊಡ್ಡ ಪ್ರಮಾಣದ ಯೋಜನೆಯಾಗಿತ್ತು. ಮೊದಲಿಗೆ ಅಂಥ ಹಸ್ತ ಪ್ರತಿಗಳನ್ನು ದೊರಕಿಸುವುದು. ಅಲ್ಲಿಂದ ಆ ಕಾವ್ಯದಲ್ಲಿ ತಿದ್ದುಪಡಿ ಮಾಡಿ ಅಂತಿಮ ಶುದ್ಧ ಹಸ್ತಪ್ರತಿಯನ್ನು ಸಿದ್ಧಗೊಳಿಸುವುದು. ಇನ್ನು ಅದರ ಶಿಲಾ ಮುದ್ರಣವಾಗಬೇಕು. ಅದಕ್ಕೆಂದು ಕಲ್ಲಿನಮೇಲೆ ದುಂಡಾಗಿ ಬರೆಯುವವರನ್ನು ಗೊತ್ತುಮಾಡುವುದು. ಅವರಿಗೆ ಸಂಬಳ ಕೊಡಬೇಕು.ಉತ್ತಮ ಶಿಲೆಯೇ ಆಗಬೇಕೆಂದು ಪ್ರಾರಂಭದಲ್ಲಿ ಅಂಥ ಕಲ್ಲುಗಳನ್ನು [[ಜರ್ಮನಿ|ಜರ್ಮನಿಯಿಂದ]] ತರಿಸಿದ್ದ.ಹಾಗೆ ಬರೆಯುವಾಗ, ಅಕ್ಷರಗಳ ಗಾತ್ರ, ಮಧ್ಯೆ ಬಿಡಬೇಕಾದ ಜಾಗ, ದ್ವಿತೀಯ ಪ್ರಾಸವು ತಪ್ಪದೇ ಬರುವ ಹಾಗೆ ಪದ್ಯದ ಸಾಲುಗಳ ಹೊಂದಾಣಿಕೆ. ಏನೆಲ್ಲ ಪರಿಶ್ರಮ ಪಟ್ಟು ಒಂದೊಂದಾಗಿ ಗ್ರಂಥಗಳನ್ನು ಹೊರತಂದನು. [[ಲಕ್ಷ್ಮೀಶ|ಲಕ್ಷ್ಮೀಶಕವಿಯ]] [[ಜೈಮಿನಿ ಭಾರತ]], [[ಕನಕದಾಸ|ಕನಕದಾಸರ]] [[ಹರಿಭಕ್ತಿಸಾರ]], [[ಕುಮಾರವ್ಯಾಸ]] ಭಾರತದ ಕೆಲವು ಪರ್ವಗಳು,ತೊರವೆ ರಾಮಾಯಣ. ಇವುಗಳಲ್ಲಿ ೬೪೦ ಪುಟಗಳ [[ಬಸವಪುರಾಣ|ಬಸವಪುರಾಣಹಾಗೂ]]‘ರಾವಣ ದಿಗ್ವಿಜಯ’ ಎಂಬ [[ಯಕ್ಷಗಾನ|ಯಕ್ಷಗಾನವೂ]] ಇವೆ. ಇವಿಷ್ಟಲ್ಲದೆ ಹರ್ಮನ್ ಮೊಗ್ಲಿಂಗ್ ೪೦೨ ಕೀರ್ತನೆಗಳನ್ನೂ ಸಂಗ್ರಹಿಸಿದನು. ಅವುಗಳಲ್ಲಿ ಪುರಂದರದಾಸರ ೧೬೦ ಕೀರ್ತನೆಗಳು, ತಿಮ್ಮಪ್ಪದಾಸರ ೯೮ ಕೀರ್ತನೆಗಳು, ಕನಕದಾಸರ ೪೩ ಕೀರ್ತನೆಗಳು, ವಿಠಲದಾಸರ ೨೦ ಕೀರ್ತನೆಗಳು, ವೆಂಕಟದಾಸರ ೧೩ ಕೀರ್ತನೆಗಳು, ವಿಜಯದಾಸರ ೯ ಕೀರ್ತನೆಗಳು, ಮಾಧವದಾಸರ ೭ ಕೀರ್ತನೆಗಳು, ಉಡುಪಿಕೃಷ್ಣದಾಸರ ೫ ಕೀರ್ತನೆಗಳು ಮತ್ತು ವೈಕುಂಠದಾಸರ ೫ ಕೀರ್ತನೆಗಳಿವೆ. ಇವುಗಳಲ್ಲಿ ಆಯ್ದ ೧೦೦ ಕೀರ್ತನೆಗಳನ್ನು ಮೊಗ್ಲಿಂಗ್ ೧೮47ರಲ್ಲಿ ಮಂಗಳೂರಿನಲ್ಲಿ ಕಲ್ಲಚ್ಚಿನ ಮುದ್ರಣ ಮಾಡಿಸಿದ. ಅವನಿಗೆ ಗೊತ್ತಿಲ್ಲದೆ ದಕ್ಷಿಣದ ಓರ್ವ ಹರಿದಾಸರನ್ನು (ವರಾಹ ತಿಮ್ಮಪ್ಪ ಎಂಬ ಅಂಕಿತನಾಮದ ನೆಕ್ಕಾರ ಕೃಷ್ಣ್ದದಾಸರು) ಕಂಡುಹಿಡಿದಿದ್ದನು. ಏನಿದ್ದರೂ ಕೀರ್ತನೆಗಳನ್ನು ಮೊದಲಿಗೆ ಸಂಪಾದಿಸಿದವನು ಮೊಗ್ಲಿಂಗನೇ. ಇದಕ್ಕೆಲ್ಲ ಆರ್ಥಿಕ ಸಹಾಯ ಒದಗಿಸಿದವನು - ಮದರಾಸಿನಲ್ಲಿ ನ್ಯಾಯಾಧೀಶನಾಗಿ ನಿವೃತ್ತನಾಗಿ ನೀಲಗಿರಿಯಲ್ಲಿ ನೆಲೆಸಿದ್ದ, ಕನ್ನಡದ ಒಂದಕ್ಷರವೂ ತಿಳಿಯದ ಕೆಸಮಜೋರ್‍ ಎಂಬ ಸದ್ಗೃಹಸ್ಥ. ವಿಶೇಷವೆಂದರೆ, ಆತ ತನ್ನ ಹೆಸರನ್ನು ಎಲ್ಲಿಯೂ ಉಲ್ಲೇಖಿಸಬಾರದು ಎಂದು ಕರಾರು ಹಾಕಿದ್ದು. ೧೧ ಗ್ರಂಥಗಳನ್ನು ಹೊರತಂದ ಮೇಲೆ, ಕೆಸಮಜೋರನ ನಿಧನ ಮತ್ತು ಮೊಗ್ಲಿಂಗನ ಜರ್ಮನಿಗೆ ಮರಳುವಿಕೆಯೊಂದಿಗೆ, ಈ ಕೆಲಸ ಹಠಾತ್ತನೆ ನಿಂತುಹೋಯಿತು. ==ಕನ್ನಡದ ಕೆಲಸಕ್ಕಾಗಿ ಡಾಕ್ಟರೇಟು== ’ಬಿಬ್ಲಿಯಾಥೆಕಾ ಕರ್ನಾಟಕಾ’ ಎಂಬೀ ಮಾಲಿಕೆಯ ಗ್ರಂಥಗಳ ವಿಷಯ ಜರ್ಮನಿಯ ಟ್ಯೂಬಿಂಗೆನ್ ವರೆಗೂ ತಲುಪಿತು. ೧೮೫೮ರಲ್ಲಿ ಮೊಗ್ಲಿಂಗನಿಗೆ ಈ ಕಾರ್ಯಕ್ಕೆಂದೇ ಗೌರವ ಡಾಕ್ಟರೇಟು ಪ್ರಶಸ್ತಿಯನ್ನು ಕೊಡಮಾಡಿದರು. ಕನ್ನಡದ ಕೆಲಸಕ್ಕಾಗಿ ದೊರೆತ ಮೊತ್ತ ಮೊದಲಿನ ಡಾಕ್ಟರೇಟು ಪದವಿಯಿದು. ==ಕವಿಯಾಗಿ== ಮೊಗ್ಲಿಂಗ್ ಮೇಲ್ಮಟ್ಟದ ಕವಿಯೂ ಆಗಿದ್ದನು. ಅನೇಕ ಹಳಗನ್ನಡ ಕಾವ್ಯಗಳನ್ನು ಅಭ್ಯಸಿಸಿದ್ದರ ಕಾರಣವೋ ಏನೋ, ಅವನ [[ಕನ್ನಡ]] ಭಾಷಾಜ್ಞಾನ ಸಾಮಾನ್ಯ ದೇಶೀಯರಿಗಿಂತ ಉತ್ತಮವಾಗಿತ್ತು.ಅವನು ಕ್ರೈಸ್ತಗೀತೆಗಳನ್ನು ಅನುವಾದಿಸಿದ್ದಂತೂ ಸ್ವಾಭಾವಿಕವೇ ಆಗಿತ್ತು. ಇಂಗ್ಲೀಷಿನಲ್ಲಿ ‘ಪಿಲಿಗ್ರಿಮ್ಸ್ ಪ್ರೊಗ್ರೆಸ್’ ಎಂಬ ತಾತ್ವಿಕ ಕಾದಂಬರಿಯಿದೆ. ಅದರ ಮೊದಲ ಭಾಗದಲ್ಲಿ ಸುಮಾರು ೨೦ ಕ್ಲಿಷ್ಟ ಪದ್ಯಗಳಿವೆ. ಅವನ್ನು ಮೊಗ್ಲಿಂಗ್ ತನ್ನ ಜ್ಞಾತಿಬಂಧುವಾದ ವ್ಯೆಗ್ಲೆ ಎಂಬುವವನೊಂದಿಗೆ ೧೮೪೮ರಲ್ಲಿ ಅನುವಾದಿಸಿದ್ದಾನೆ. ಅದು ಡಾ.[[ರಂ.ಶ್ರೀ.ಮುಗಳಿ|ರಂ.ಶ್ರೀ.ಮುಗಳಿಯವರ]] ಗಮನಕ್ಕೆ ಬಂದು ತಮ್ಮ ‘ಕನ್ನಡ ಸಾಹಿತ್ಯ ಚರಿತ್ರೆ’ ಗ್ರಂಥದಲ್ಲಿ ಒಂದು ಪದ್ಯವನ್ನು ಹೊಸಗನ್ನಡ ಕವಿತೆಯ ಆರಂಭ ಎಂಬರ್ಥದಲ್ಲಿ ಕೊಟ್ಟಿದ್ದಾರೆ. ಡಾ.ಮೊಗ್ಲಿಂಗ್ ಇಲ್ಲಿಯ ವಾಸ್ತವ್ಯದ ಉತ್ತರಾರ್ಧವನ್ನು [[ಕೊಡಗು|ಕೊಡಗಿನಲ್ಲಿ]] ಕಳೆದನು. ಕೊಡಗರ ಜೀವನ, ಇತಿಹಾಸ, ಹಬ್ಬ ಹುಣ್ಣಿಮೆಗಳನ್ನು ಅಭ್ಯಸಿಸಿ ‘ಕೂರ್ಗ್ ಮೆಮೊಯರ್ಸ್’ ಎಂಬ ಗ್ರಂಥವನ್ನು೧೮೫೫ರಲ್ಲಿ ಬರೆದನು.ಹಿರಿಯ ವೀರರಾಜೇಂದ್ರನ ಶೌರ್ಯ, ಧೈರ್ಯವನ್ನೂ, ಚಿಕ್ಕವೀರರಾಜೇಂದ್ರನ ನಿರ್ದಯತನವನ್ನೂ ವರ್ಣಿಸಿದ್ದಾನೆ. ಇತಿಹಾಸಪ್ರಜ್ಞೆಯಿಂದ ಕೂಡಿದ ಗ್ರಂಥವದು. ಬ್ರಿಟಿಶರು ೧೮೩೪ರಲ್ಲಿ ಕೊಡಗನ್ನು ವಶಪಡಿಸಿಕೊಂಡ ಮೇಲೆ ಯಾವ ಸುಧಾರಣೆಯನ್ನೂ ಮಾಡಿರಲಿಲ್ಲ ಎಂಬುದನ್ನು ಅಳುಕಿಲ್ಲದೆ ಅಭಿಪ್ರಾಯ ಪಟ್ಟಿದ್ದಾನೆ. ==ಲಿಪಿ ಸುಧಾರಣೆಯ ಪ್ರಯತ್ನ== ಕೊಡಗಿಗೆ ಸಂಬಂಧಿಸಿದ ಇನ್ನೊಂದು ಗ್ರಂಥ ‘ರಾಜೇಂದ್ರ ನಾಮಾ’ ಎಂಬುದನ್ನು ಸಂಪಾದಿಸಿ ಅದೇ ಸುಮಾರಿಗೆ ಪ್ರಕಟಿಸಿದ್ದಾನೆ. ಅದರ ವೈಶಿಷ್ಟ್ಯವೆಂದರೆ ಶಬ್ದದ ಕೆಳಗೆ ಒತ್ತಕ್ಷರ ಒಂದೂ ಇಲ್ಲ. ’ರಾಜೇಂದ್ರ’ ಎಂಬುದನ್ನು ‘ರಾಜೇಂದ್ ರ’ ಎಂದು ಬರೆದರೆ ಓದಬಹುದಲ್ಲವೆ. ಅದರಿಂದ ಜಾಗವು ಉಳಿತಾಯವಾಗುವುದು.ಇದೊಂದಲ್ಲದೆ ಇನ್ನೂ ಹಲವು ಲಿಪಿ ಸುಧಾರಣೆಗಳನ್ನು ಆ ಗ್ರಂಥ ಮುದ್ರಣದಲ್ಲಿ ಮಾಡಿದ. ಇಂಥದೇ ಸುಧಾರಣೆಗಳನ್ನು [[ಬಿ.ಎಂ.ಶ್ರೀ|ಬಿ.ಎಂ.ಶ್ರೀಯವರೂ]] [[ಹುಬ್ಬಳ್ಳಿಯ]] ಕಬ್ಬೂರು ಮಧ್ವರಾಯರೂ ೧೯೩೦ರ ದಶಕದಲ್ಲಿ ಪ್ರಯತ್ನ ಮಾಡಿದರು. ಮೊಗ್ಲಿಂಗನಂತೆ ಅವರೂ ಅಯಶಸ್ವಿಯಾದರು. ಅರ್ಥಾತ್ ಜನಗಳ ರೂಢಿಯೇ ಮುಂದುವರೆಯಿತು. ಆ ಕಾಲದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾಷೆ ಕನ್ನಡವೇ ಆಗಿದ್ದರೂ, ಪರಸ್ಪರ ಸುದ್ದಿ ವಿನಿಮಯ ಇಲ್ಲವೇ ಇಲ್ಲವೆನ್ನುವಷ್ಟು ವಿರಳವಾಗಿತ್ತು. ಸಮಗ್ರ ಕರ್ನಾಟಕದ ಪರಿಕಲ್ಪನೆಯನ್ನು ಮೊಗ್ಲಿಂಗ್ ಆಗಲೇ ವಿಚಾರ ಮಾಡಿದ್ದನು. ಕರ್ನಾಟಕ ಸಮಾಚಾರದ ಕೊನೆಯ ಅಂಕದಲ್ಲಿ ಆತ ಸಮಗ್ರ ಕರ್ನಾಟಕದ ಪ್ರಸ್ತಾಪ ಮಾಡಿದ್ದಾನೆ. ==ಮರಳಿ ಸ್ವದೇಶಕ್ಕೆ== ಕ್ರಿ.ಶ.೧೮೬೦ರಲ್ಲಿ ನಿವೃತ್ತನಾಗಿ ಸ್ವದೇಶಕ್ಕೆ ಹಿಂದಿರುಗಿದ. ಅಲ್ಲಿಯೂ ತನ್ನ ಕನ್ನಡ ಪ್ರೀತಿಯನ್ನು ವ್ಯಕ್ತ ಪಡಿಸಿದ. ಕಿಟೆಲ್ಲರಿಗೆ ಕನ್ನಡ ನಿಘಂಟುವಿನ ಕೆಲಸ ಒಪ್ಪಿಸಲು ಬ್ರಿಟಿಷ್ ಸರಕಾರದೊಡನೆ ಪತ್ರವ್ಯವಹಾರ ಮಾಡಿ, ಕಿಟೆಲರ ಮಿಶನರಿ ಕೆಲಸವನ್ನೇ ನಿಲ್ಲಿಸಿ ಕನ್ನಡ ಕೋಶ ರಚನೆಗೇ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಮೊಗ್ಲಿಂಗನಿಗೆ ಸಲ್ಲಬೇಕು. ಮೊಗ್ಲಿಂಗನ ಮನೆಯಲ್ಲಿಯೇ ಕಿಟೆಲ್ ತನ್ನ ಕೆಲಸವನ್ನು ಆರಂಭಿಸಿದ್ದನಂತೆ.<ref>’ಪ್ರಜಾವಾಣಿ’ ೨೩ನೆಯ ಡಿಸೆಂಬರ್‍ ೨೦೦೭ರ ಭಾನುವಾರದ ಪುರವಣಿಯಲ್ಲಿ ಡಾ.ಶ್ರೀನಿವಾಸ ಹಾವನೂರ ಬರೆದ ಲೇಖನ</ref> ನಿವೃತ್ತನಾದ ಮೇಲೆ ಕನ್ನಡದ ಯಾವುದೇ ಕೆಲಸ ಮಾಡುವ ಅಗತ್ಯವಿರದಿದ್ದರೂ, ಅವನ ಕನ್ನಡ ಪ್ರೇಮ ಸುಮ್ಮನಿರಲು ಬಿಡಲಿಲ್ಲ. ಮೊಗ್ಲಿಂಗ್ [[ಜರ್ಮನಿ|ಜರ್ಮನಿಯ]] ಪ್ರಾಚ್ಯ ವಿಶೇಷ ಪತ್ರಿಕೆ ಜೆಡಿಎಂಜಿಯಲ್ಲಿ ಹರಿದಾಸರ ೨೦ ಕೀರ್ತನೆಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ, ಟೀಕೆ ಟಿಪ್ಪಣಿ ಸಹಿತ. ಅದರಂತೆ ಅವನ ಮೆಚ್ಚಿನ ಕಾವ್ಯವಾಗಿದ್ದ [[ಜೈಮಿನಿ ಭಾರತ|ಜೈಮಿನಿ ಭಾರತದ]] ಎರಡು ಸಂಧಿಗಳನ್ನೂ ತನ್ನವರಿಗಾಗಿ ಜರ್ಮನ್ ಭಾಷೆಯಲ್ಲಿ ಒದಗಿಸಿದನು. ==ನಿಧನ== ೧೮೮೧ರಲ್ಲಿ ಮೊಗ್ಲಿಂಗ್ ಕೊನೆಯುಸಿರೆಳೆದ. ಅವನ ಸಮಾಧಿ ಜರ್ಮನಿಯ ಎಸ್ಸ್ಲಿಂಗೆನ್ ಎಂಬಲ್ಲಿದೆ. ಮೊಗ್ಲಿಂಗನ ಕನ್ನಡ ಪ್ರೀತಿ ಮತ್ತು ಅಭಿಮಾನ ಇನ್ನಾವ ವಿದೇಶೀಯರಲ್ಲೂ ಕಂಡುಬಂದಿಲ್ಲ. ಹಲವಾರು ಆಂಶಗಳಲ್ಲಿ ಪ್ರಥಮನಾಗಿ ಹೊಸಗನ್ನಡದ ಆದ್ಯ ಪ್ರವರ್ತಕನೆನಿಸಿದ್ದಾನೆ. [[ಮಂಗಳೂರು|ಮಂಗಳೂರಿನ]] ಮೊಗ್ಲಿಂಗ್ ಜರ್ಮನ್ ಭಾಷಾ ಸಂಸ್ಥೆ ಅವನ ಹೆಸರು ಹೊತ್ತಿದೆ. ಮಂಗಳೂರು ಸಮಾಚಾರ ಮೊಟ್ಟಮೊದಲು ಹೊರಬಿದ್ದ ತಾರೀಖು ಜುಲೈ ೧, ಕನ್ನಡ ಪತ್ರಿಕಾ ದಿನ ಎಂದು ಆಚರಿಸಲಾಗುತ್ತದೆ. ==ಕೃತಿಗಳು== # ಹೃದಯ ದರ್ಪಣ # ಕೂರ್ಗ್ ಮೆಮೋರಿಸ್ # ಕನ್ನಡ ಗಾದೆಗಳು (ಕಲ್ಲಚ್ಚು ಮುದ್ರಣ) # ಕನ್ನಡ ಬಾರತ (ಸಂ)(ಕಲ್ಲಚ್ಚು ಮುದ್ರಣ) # ರಾವಣ ದಿಗ್ವಿಜಯ(ಸಂ)(ಕಲ್ಲಚ್ಚು ಮುದ್ರಣ) # ದಾಸರ ಪದಗಳು (ಸಂ)(ಕಲ್ಲಚ್ಚು ಮುದ್ರಣ) # ಬಸವ ಪುರಾಣ (ಸಂ))(ಕಲ್ಲಚ್ಚು ಮುದ್ರಣ) # ಚೆನ್ನ ಬಸವ ಪುರಾಣ (ಸಂ)(ಕಲ್ಲಚ್ಚು ಮುದ್ರಣ) # ಕನ್ನಡ ಬಾರತ (ಸಂ)(ಕಲ್ಲಚ್ಚು ಮುದ್ರಣ) # ಕನಕ ದಾಸರ ಹರಿಭಕ್ತಿ ಸಾರ (ಸಂ)(ಕಲ್ಲಚ್ಚು ಮುದ್ರಣ) # ರಾಜೇಂದ್ರನಾಮೆ (ಸಂ)(ಒತ್ತಕ್ಷರವಿಲ್ಲದ ಪುಸ್ತಕ) # ‘ಜಾತಿ ವಿಚಾರಣೆ’(ಕಲ್ಲಚ್ಚು ಮುದ್ರಣ_ # ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಇವನ ಕೆಲವು ಕೃತಿಗಳು # [[ಮಂಗಳೂರು ಸಮಾಚಾರ]](ಸಂ) ಕಲ್ಲಚ್ಚು ಮುದ್ರಣ, ೧೮೪೩- ಕನ್ನಡದ ಮೊದಕ ಪತ್ರಿಕೆ ==ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]] [[ವರ್ಗ:ಕ್ರೈಸ್ತ ಧರ್ಮ ಪ್ರಚಾರಕರು|ರೆವರೆಂಡ್ ಕಿಟ್ಟೆಲ್]] [[ವರ್ಗ:ಜರ್ಮನಿ]] [[ವರ್ಗ:ಪಾಶ್ಚಿಮಾತ್ಯ ವಿದ್ವಾಂಸರು]] d736jxuzy5ld6yafuua43nmnuex54ld ಕೃಷಿ 0 21939 1372465 1370876 2026-04-30T04:06:55Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372465 wikitext text/x-wiki [[File:వ్యవసాయం 1578472643291.jpg|thumb]] [[File:Chvojnica hills near Unin.jpg|260px|thumb|ಜ಼ಾಹೋರಿ (ಸ್ಲೊವಾಕಿಯಾ) ದಲ್ಲಿ ಗದ್ದೆಗಳು - ಒಂದು ಪ್ರಾತಿನಿಧಿಕ ಮಧ್ಯ ಐರೋಪ್ಯ ಕೃಷಿ ಪ್ರದೇಶ.]] [[File:Sheep and cow in South Africa.jpg|thumb|260px|[[ದಕ್ಷಿಣ ಆಫ್ರಿಕಾ|ದಕ್ಷಿಣ ಆಫ್ರಿಕಾದಲ್ಲಿ]] ಒಟ್ಟಾಗಿ ಮೇಯಿಸಲಾದ ಪಳಗಿಸಿದ [[ಕುರಿ]] ಮತ್ತು ಹಸು.]] [[File:ClaySumerianSickle.jpg|thumb|right|ಸುಟ್ಟ ಜೇಡಿಮಣ್ಣಿನಿಂದ ತಯಾರಿಸಿದ ಒಂದು ಸುಮೇರಿಯನ್ ಕೊಯ್ಲಿನ ಕುಡುಗೋಲು (ಸು. ಕ್ರಿ.ಪೂ. 3000).]] [[File:Trilla del trigo en el Antiguo Egipto.jpg|thumb|ಪ್ರಾಚೀನ ಈಜಿಪ್ಟ್‌ನಲ್ಲಿ ಧಾನ್ಯದ ಒಕ್ಕುವಿಕೆ]] [[File:Crescenzi calendar.jpg|thumb|ಪಿಯೆಟ್ರೊ ಡ ಕ್ರೆಸೆಂಜ಼ಿಯ ಒಂದು ಹಸ್ತಪ್ರತಿಯಿಂದ ಕೃಷಿ ಕ್ಯಾಲೆಂಡರ್]] [[File:Ford Tractor with ROPS bar fitted.JPG|right|thumb|ಫ಼ೋರ್ಡ್‌ಸನ್ ಟ್ರಾಕ್ಟರ್ ಮೇಲೆ ರೋಲೋವರ್ ಪ್ರೊಟೆಕ್ಷನ್ ಬಾರ್]] [[File:Rice terraces.png|thumb|ಇಫ಼ುಗಾಒ, ಫಿಲಿಪೀನ್ಸ್‌ನಲ್ಲಿ ಬನಾಯೂ ಅಕ್ಕಿ ಮೇಲು ಜಗಲಿಗಳು]] [[File:Kerbau Jawa.jpg|thumb|right|ಎಮ್ಮೆಗಳಿಂದ ಬತ್ತದ ಉಳುಮೆ, ಇಂಡೋನೇಷ್ಯಾದಲ್ಲಿ]] [[File:Mt Uluguru and Sisal plantations.jpg|thumb|300px|ಹೊಲದುದ್ದಕ್ಕೆ ಕರೆದೊಯ್ಯುವ ರಸ್ತೆಗಳು ಹೊಲಗಳಲ್ಲಿ ಉತ್ಪಾದನಾ ಅಭ್ಯಾಸಗಳಿಗೆ ಯಂತ್ರಗಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತವೆ.]] [[File:Land Ploughing with Cows in Rural Bangladesh.jpg|thumb|ಗ್ರಾಮೀಣ ಬಾಂಗ್ಲಾದೇಶದಲ್ಲಿ ಹಸುಗಳೊಂದಿಗೆ ಭೂಮಿ ಉಳುಮೆ]] '''ಕೃಷಿ''' ('''ವ್ಯವಸಾಯ''') ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ [[ಆಹಾರ]] ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಅಂದರೆ ಆಹಾರ, ನಾರು, ಜೈವಿಕ ಇಂಧನ, ಔಷಧಗಳು ಮತ್ತು ಮಾನವ ಜೀವನವನ್ನು ಪೋಷಿಸಲು ಹಾಗೂ ವರ್ಧಿಸಲು ಬಳಸಲಾಗುವ ಇತರ ಉತ್ಪನ್ನಗಳಿಗಾಗಿ [[ಪ್ರಾಣಿ]]ಗಳು, ಸಸ್ಯಗಳು, ಶಿಲೀಂಧ್ರಗಳು, ಮತ್ತು ಇತರ ಜೀವಿಗಳ ಸಾಗುವಳಿ. ವ್ಯವಸಾಯವು [[ಮಾನವ]]ನ ಪುರಾತನ ವೃತ್ತಿಗಳಲ್ಲೊಂದಾಗಿದೆ. ಕೃಷಿಯು [[ಮಾನವ]] [[ನಾಗರೀಕತೆ|ನಾಗರಿಕತೆಯ]] ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ [[ಪ್ರಾಣಿ]]ಗಳು ಮತ್ತು [[ಸಸ್ಯ|ಸಸ್ಯಗಳ]] (ಅಂದರೆ, [[ಬೆಳೆ|ಬೆಳೆಗಳ]]) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ [[ಸಮಾಜ|ಸಮಾಜಗಳ]] ಬೆಳವಣಿಗೆಗೆ ಕಾರಣವಾಯಿತು. ವ್ಯವಸಾಯವು ಪಶುಪಾಲನೆ, ಕೋಳಿಸಾಕಣೆ, [[ರೇಷ್ಮೆ]] ಕೃಷಿ ಮತ್ತು [[ಜೇನುಸಾಕಣೆ|ಜೇನುಸಾಕಣೆಗಳನ್ನು]] ಒಳಗೊಂಡಿದೆ. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯವನ್ನು ಕೃಷಿಯು ಒಳಗೊಳ್ಳುತ್ತದೆ. ಕೃಷಿಯ ಇತಿಹಾಸ ಸಾವಿರಾರು ವರ್ಷಗಳಷ್ಟು ಹಿಂದಿನದ್ದಾಗಿದೆ. ಅದರ ಅಭಿವೃದ್ಧಿಯು ಬಹಳವಾಗಿ ಭಿನ್ನ ಹವಾಮಾನಗಳು, ಸಂಸ್ಕೃತಿಗಳು, ಮತ್ತು ತಂತ್ರಜ್ಞಾನಗಳಿಂದ ಚಾಲಿತವಾಗಿದೆ ಮತ್ತು ವ್ಯಾಖ್ಯಾನಿತವಾಗಿದೆ. ಆದರೆ, ಎಲ್ಲ ಕೃಷಿಯು ಸಾಮಾನ್ಯವಾಗಿ ಒಗ್ಗಿಸಿದ ಪ್ರಭೇದಗಳನ್ನು ಪೋಷಿಸಲು ಸೂಕ್ತವಾದ ಜಮೀನುಗಳನ್ನು ವಿಸ್ತರಿಸುವುದಕ್ಕಾಗಿ ಮತ್ತು ನಿರ್ವಹಿಸುವುದಕ್ಕಾಗಿ ಇರುವ ತಂತ್ರಗಳನ್ನು ಅವಲಂಬಿಸಿದೆ. ಸಸ್ಯಗಳಿಗೆ ಸಾಮಾನ್ಯವಾಗಿ ಯಾವುದೋ ರೂಪದ ನೀರಾವರಿಯ ಅಗತ್ಯವಿದೆ. ಆದರೆ, ಶುಷ್ಕಭೂಮಿ ಕೃಷಿ ವಿಧಾನಗಳಿವೆ. ಜಾನುವಾರುಗಳನ್ನು ಹುಲ್ಲುಗಾವಲು ಆಧಾರಿತ ಮತ್ತು ಭೂರಹಿತ ವ್ಯವಸ್ಥೆಗಳ ಸಂಯೋಜನೆಯಲ್ಲಿ ಬೆಳೆಸಲಾಗುತ್ತದೆ. ಈ ಕೈಗಾರಿಕೆಯು ಪ್ರಪಂಚದ ಹಿಮ ಮತ್ತು ಜಲಮುಕ್ತ ಪ್ರದೇಶದ ಸರಿಸುಮಾರು ಮೂರನೇ ಒಂದು ಭಾಗವನ್ನು ಆವರಿಸುತ್ತದೆ. ಅಭಿವೃದ್ಧಿ ಹೊoದಿದ ವಿಶ್ವದಲ್ಲಿ, ದೊಡ್ಡ ಪ್ರಮಾಣದ ಏಕಬೆಳೆ ಪದ್ಧತಿಯನ್ನು ಆಧರಿಸಿದ ಕೈಗಾರಿಕಾ ಕೃಷಿಯು ಆಧುನಿಕ ಬೇಸಾಯದ ಪ್ರಧಾನ ವ್ಯವಸ್ಥೆಯಾಗಿದೆ. ಆದರೆ, ಶಾಶ್ವತಕೃಷಿ ಮತ್ತು ಸಾವಯವ ಕೃಷಿ ಸೇರಿದಂತೆ ಸುಸ್ಥಿರ ಕೃಷಿಗೆ ಬೆಳೆಯುತ್ತಿರುವ ಬೆಂಬಲ ಕಂಡುಬರುತ್ತಿದೆ. ==ಕೃಷಿ ಮಾಡುವ ವಿಧಾನ== *[[ನೀರು|ನೀರಿನ]]-[[ಕಾಲುವೆ|ಕಾಲುವೆಗಳನ್ನು]] ಮತ್ತು [[ನೀರಾವರಿ|ನೀರಾವರಿಯ]] ಇತರ ಸ್ವರೂಪಗಳನ್ನು ಅಗೆಯುವ ಮೂಲಕ, ಸಸ್ಯವನ್ನು ಬೆಳೆಸಲು ಸೂಕ್ತವಾದ ಪರಿಸರವನ್ನು ಸೃಷ್ಟಿಸಬಹುದು, ಸುಖವಾಗಿ ಇಡಬಹುದು. [[ಮೀನು|ಮೀನುಗಳನ್ನು]] ವಿಸ್ತರಿಸುವ ವಿಧಾನಗಳು ಇದರಲ್ಲಿ ಸೇರಿಕೊಂಡಿವೆ. ಕೃಷಿಯೋಗ್ಯ ಭೂಮಿಯ ಮೇಲಿನ ಬೆಳೆಗಳ [[ಸಾಗುವಳಿ]] ಮತ್ತು ಸೀಮೆಯ ಭೂಮಿಯ ಮೇಲಿನ [[ಜಾನುವಾರು|ಜಾನುವಾರಿನ]] ಮಂದೆಗಳನ್ನು ಕಾಯುವುದು ಕೃಷಿಯ ಬುನಾದಿಯಾಗಿ ಉಳಿದುಕೊಂಡು ಬಂದಿದೆ. *ಕೃಷಿಯ ಹಲವಾರು ಸ್ವರೂಪಗಳನ್ನು ಗುರುತಿಸುವುದಕ್ಕೆ ಮತ್ತು ಪರಿಮಾಣವನ್ನು ನಿರ್ಧರಿಸುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಶತಮಾನದಲ್ಲಿ ಕಾಳಜಿಯು ಹೆಚ್ಚುತ್ತಲೇ ಬಂದಿತ್ತು. ಅಭಿವೃದ್ಧಿ ಹೊಂದಿದ ಪ್ರಪಂಚದಲ್ಲಿ ಸಮರ್ಥನೀಯ ಕೃಷಿ (ಉದಾಹರಣೆಗೆ, ಶಾಶ್ವತಕೃಷಿ ಅಥವಾ ಸಾವಯವ ಕೃಷಿ) ಮತ್ತು ಸಾಂದ್ರೀಕೃತ ಬೇಸಾಯದ (ಉದಾಹರಣೆಗೆ ಕೈಗಾರಿಕಾ ಕೃಷಿ) ನಡುವೆ ಈ ವ್ಯಾಪ್ತಿಯು ಸಾಮಾನ್ಯವಾಗಿ ವಿಸ್ತರಿಸುತ್ತದೆ. *ಆಧುನಿಕ ಬೆಳೆ ವಿಜ್ಞಾನ, ಸಸ್ಯದ ತಳಿ ಬೆಳೆಸುವಿಕೆ, [[ಕೀಟನಾಶಕಗಳು]] ಮತ್ತು ರಸಗೊಬ್ಬರಗಳು, ಹಾಗೂ [[ತಂತ್ರಜ್ಞಾನ|ತಂತ್ರಜ್ಞಾನದಲ್ಲಿನ]] ಸುಧಾರಣೆಗಳು ಸಾಗುವಳಿಯಿಂದ ಬರುವ ಬೆಳೆಯ ಇಳುವರಿಯನ್ನು ತೀವ್ರವಾಗಿ ಹೆಚ್ಚಿಸಿವೆಯಾದರೂ, ಅದರ ಜೊತೆಗೇ, ಪರಿಸರಕ್ಕೆ ವ್ಯಾಪಕವಾದ ಹಾನಿಯನ್ನು ಹಾಗೂ ಮಾನವನ [[ಆರೋಗ್ಯ|ಆರೋಗ್ಯದ]] ಮೇಲೆ ಋಣಾತ್ಮಕ ಪರಿಣಾಮವನ್ನೂ ಉಂಟುಮಾಡಿವೆ.<ref>http://www.epa.gov/opp00001/health/human.htm</ref> * ಸಾಂದ್ರ [[ಹಂದಿ]] ಸಾಕಾಣಿಕೆಯಂಥ (ಮತ್ತು [[ಕೋಳಿ]] ಸಾಕಾಣಿಕೆಗೂ ಅನ್ವಯಿಸುವ ಇದೇ ಥರದ ಅಭ್ಯಾಸಗಳು) ಪಶು ಸಂಗೋಪನೆಯಲ್ಲಿನ ಆಯ್ದ ತಳಿ ಸಂವರ್ಧನೆ ಮತ್ತು ಆಧುನಿಕ ಅಭ್ಯಾಸಗಳು ಇದೇ ರೀತಿಯಲ್ಲಿ [[ಮಾಂಸ]]ದ ಉತ್ಪಾದನೆಯನ್ನೂ ಹೆಚ್ಚಿಸಿವೆಯಾದರೂ, ಪ್ರಾಣಿ ಕ್ರೌರ್ಯ ಮತ್ತು [[ಕೈಗಾರಿಕೆಗಳು|ಕೈಗಾರಿಕಾ]] ವಿಧಾನದಲ್ಲಿ ಮಾಂಸ ಉತ್ಪಾದನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ [[ಪ್ರತಿಜೀವಿಕ|ಪ್ರತಿಜೀವಿಕಗಳು]] (ಆಂಟಿಬಯಾಟಿಕ್ಸ್), ಬೆಳವಣಿಗೆ [[ಹಾರ್ಮೋನ್|ಹಾರ್ಮೋನುಗಳು]], ಮತ್ತು ಇತರ ರಾಸಾಯನಿಕಗಳ ಆರೋಗ್ಯ ಸಂಬಂಧಿ ಪರಿಣಾಮಗಳ ಕುರಿತೂ ಕಳವಳ ಹುಟ್ಟಿಕೊಳ್ಳಲು ಕಾರಣವಾಗಿವೆ.<ref>{{Cite web |url=http://www.organicconsumers.org/toxic/hormone042302.cfm |title=ಆರ್ಕೈವ್ ನಕಲು |access-date=2009-12-12 |archive-date=2009-07-24 |archive-url=https://web.archive.org/web/20090724053931/http://www.organicconsumers.org/toxic/hormone042302.cfm |url-status=dead }}</ref> *ಪ್ರಮುಖ ವ್ಯಾವಸಾಯಿಕ ಉತ್ಪನ್ನಗಳನ್ನು ಈ ರೀತಿ ವರ್ಗೀಕರಿಸಬಹುದು: [[ಆಹಾರ]]ಗಳು, [[ನಾರು]] ಪದಾರ್ಥಗಳು, [[ಇಂಧನ]]ಗಳು, ಕಚ್ಚಾ ಸಾಮಗ್ರಿಗಳು. 2000ದ ದಶಕದಲ್ಲಿ, [[ಜೈವಿಕ ಇಂಧನ]]ಗಳು, ಜೈವಿಕ ಔಷಧವಸ್ತುಗಳು, ಜೈವಿಕ [[ಪ್ಲಾಸ್ಟಿಕ್|ಪ್ಲಾಸ್ಟಿಕ್‌ಗಳು]],<ref>{{cite news |url=http://www.marketwatch.com/story/bioengineers-aim-to-cash-in-on-plants-that-make-green-plastics |title=Plastics that are green in more ways than one|last=Brickates Kennedy |first=Val |date=October 16, 2007|work=MarketWatch|publisher=The Wall Street Journal|location=New York}}</ref> ಮತ್ತು [[ಔಷಧ]] ವಸ್ತುಗಳನ್ನು ತಯಾರಿಸಲು ಸಸ್ಯಗಳನ್ನು ಬಳಸಿಕೊಳ್ಳಲಾಗಿದೆ.<ref>{{cite web |url=http://www.bio.org/healthcare/pmp/factsheet5.asp |title=Growing Plants for Pharmaceutical Production vs. for Food and Feed Crops |work=bio.org |publisher=Biotechnology Industry Organization |accessdate=October 2, 2009 |location=Washington DC |archive-date=ಡಿಸೆಂಬರ್ 25, 2009 |archive-url=https://web.archive.org/web/20091225105326/http://www.bio.org/healthcare/pmp/factsheet5.asp |url-status=dead }}</ref> *ವಿಶಿಷ್ಟ ಆಹಾರಗಳಲ್ಲಿ ಏಕದಳ [[ಧಾನ್ಯ|ಧಾನ್ಯಗಳು]], [[ತರಕಾರಿ|ತರಕಾರಿಗಳು]], [[ಹಣ್ಣು]]ಗಳು, ಮತ್ತು [[ಮಾಂಸ]] ಇವುಗಳು ಸೇರಿವೆ. ನಾರು ಪದಾರ್ಥಗಳಲ್ಲಿ [[ಹತ್ತಿ]], [[ಉಣ್ಣೆ]], [[ಸೆಣಬು]], [[ರೇಷ್ಮೆ]] ಮತ್ತು [[ಅಗಸೆನಾರು]] ಇವೇ ಮೊದಲಾದವು ಸೇರಿವೆ. ಕಚ್ಚಾ ಸಾಮಗ್ರಿಗಳಲ್ಲಿ (ಕಚ್ಚಾವಸ್ತುಗಳು - ಕೈಗಾರಿಕೆಗಳಿಗೆ) [[ಮರ|ಮರದ]] ದಿಮ್ಮಿ ಮತ್ತು [[ಬಿದಿರು]] ಸೇರಿವೆ. ಉತ್ತೇಜಕಗಳಲ್ಲಿ [[ತಂಬಾಕು]], ಮದ್ಯಸಾರ, [[ಅಫೀಮು]], [[ಕೊಕೇನ್|ಕೊಕೇನು]], ಮತ್ತು ಘಂಟಾಪುಷ್ಪಿ ಇವೇ ಮೊದಲಾದವು ಸೇರಿವೆ. *[[ರಾಳ]]ಗಳಂತಹ ಇತರ ಉಪಯುಕ್ತ ಸಾಮಗ್ರಿಗಳು ಸಸ್ಯಗಳಿಂದ ತಯಾರಿಸಲ್ಪಡುತ್ತವೆ. ಜೈವಿಕ ಇಂಧನಗಳಲ್ಲಿ ‌ಎಥನಾಲ್, ಜೈವಿಕ ಡೀಸೆಲ್, ಮತ್ತು ಜೀವರಾಶಿಯಿಂದ ಪಡೆದ [[ಮೀಥೇನ್]] ಇವೇ ಮೊದಲಾದವು ಸೇರಿವೆ. ಕತ್ತರಿಸಿದ [[ಹೂವು|ಹೂವುಗಳು]], ಸಸ್ಯೋದ್ಯಾನದ ಗಿಡಗಳು, ಸಾಕುಪ್ರಾಣಿಗಳ ಮಾರಾಟಕ್ಕೆ ಅಲಂಕಾರಿಕ ಮೀನು ಮತ್ತು [[ಪಕ್ಷಿ|ಪಕ್ಷಿಗಳು]] ಇವೇ ಮೊದಲಾದವು ಕೆಲವೊಂದು ಅಲಂಕಾರಿಕ ಉತ್ಪನ್ನಗಳಾಗಿವೆ. *2007ರಲ್ಲಿ, ಪ್ರಪಂಚದ ಸುಮಾರು ಮೂರನೇ ಒಂದು ಭಾಗದಷ್ಟು ಜನ ಕೃಷಿ ವಲಯದಲ್ಲಿ ತೊಡಗಿಸಿಕೊಂಡಿದ್ದರು. 2003ರಲ್ಲಿ ವ್ಯಾವಸಾಯಿಕ ಕೆಲಸಗಾರರ ಪ್ರಮಾಣ ಕಡಿಮೆಯಾಗಿತ್ತಾದರೂ, ಕೃಷಿಯ ಕುರಿತಾದ ಅರಿವು ಹೆಚ್ಚಿದ ಪರಿಣಾಮವಾಗಿ ಈ ಪ್ರಮಾಣವು 2008ರಲ್ಲಿ ತೀವ್ರವಾಗಿ ಹೆಚ್ಚಾಯಿತು– ವಿಶ್ವಾದ್ಯಂತದ ಬಹುತೇಕ ಜನರನ್ನು ಕೆಲಸಕ್ಕೆ ತೊಡಗಿಸುವ ನಿಟ್ಟಿನಲ್ಲಿ ಆರ್ಥಿಕ ವಲಯವು ತೊಡಗಿಕೊಂಡಿದ್ದರಿಂದ ಸೇವೆಗಳ ವಲಯವು ಕೃಷಿಗೆ ಸರಿಸಾಟಿಯಾಗಿ ನಿಂತಿತು.<ref>{{cite web |url=http://www.ilo./ |title=Key Indicators of the Labour Market Programme |date=September 7, 2009 |publisher=International Labour Organization |access-date=ಏಪ್ರಿಲ್ 8, 2015 |archive-date=ಏಪ್ರಿಲ್ 3, 2022 |archive-url=https://web.archive.org/web/20220403103410/http://www.ilo/ |url-status=dead }}</ref> *ವಿಶ್ವದ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ವಾಸ್ತವದ ಹೊರತಾಗಿಯೂ, ಕೃಷಿ ಉತ್ಪನ್ನವು ವಿಶ್ವದ ಒಟ್ಟಾರೆ ಉತ್ಪನ್ನದ (ಎಲ್ಲಾ ಒಟ್ಟಾರೆ ದೇಶೀಯ ಉತ್ಪನ್ನಗಳ ಒಂದು ಮೊತ್ತ) ಶೇಕಡ ಐದು ಭಾಗಕ್ಕಿಂತ ಕಡಿಮೆಯಿದೆ. == ವ್ಯುತ್ಪತ್ತಿ ಶಾಸ್ತ್ರ == ಕೃಷಿ ಎಂಬ ಪದದ ಆಂಗ್ಲರೂಪ ''ಅಗ್ರಿಕಲ್ಚರ್''. ಇದು [[ಲ್ಯಾಟಿನ್|ಲ್ಯಾಟಿನ್‌ ಭಾಷೆಯ]] ''ಅಗ್ರಿಕಲ್ಚುರ'' ಎಂಬ ಪದದ [[ಇಂಗ್ಲಿಷ್]] ರೂಪಾಂತರ. ಅಗ್ರಿಕಲ್ಚುರ ಎಂಬ ಪದವು ವ್ಯುತ್ಪತ್ತಿಯಾಗಿರುವುದು ಹೀಗೆ: ''ಅಗರ್'' ಎಂದರೆ "ಒಂದು ಹೊಲ"<ref>[http://catholic.archives.nd.edu/cgi-bin/lookup.pl?stem=ager&ending= Latin Word Lookup<!-- Bot generated title -->]</ref> ಮತ್ತು ''ಕಲ್ಚುರ'' ಎಂದರೆ "ಸಾಗುವಳಿ". ಒಟ್ಟಿನಲ್ಲಿ, ಕರಾರುವಾಕ್ಕಾಗಿ ಹೇಳುವುದಾದರೆ, ಅಗ್ರಿಕಲ್ಚುರ ಎಂದರೆ ಭೂಮಿಯ ಉಳುವಿಕೆ ಎಂದರ್ಥ.<ref>[http://catholic.archives.nd.edu/cgi-bin/lookup.pl?stem=cultura&ending= Latin Word Lookup<!-- Bot generated title -->]</ref> ಈ ರೀತಿಯಾಗಿ ಪದದ ಅಕ್ಷರಶಃ ಓದುವಿಕೆಯು "ಹೊಲವೊಂದರ/ಹೊಲಗಳ ಉಳುವಿಕೆ" ಎಂಬ ಅರ್ಥವನ್ನು ಕೊಡುತ್ತದೆ. == ಸ್ಥೂಲ ಅವಲೋಕನ == ಮಾನವ ನಾಗರಿಕತೆಯ ಬೆಳವಣಿಗೆಯಲ್ಲಿ ಕೃಷಿಯು ಒಂದು ಪ್ರಮುಖ ಪಾತ್ರವನ್ನು ವಹಿಸಿದೆ. [[ಕೈಗಾರಿಕಾ ಕ್ರಾಂತಿ]] ಆಗುವವರೆಗೂ, ಮಾನವ ಸಮುದಾಯದ ಬಹುದೊಡ್ಡ ಭಾಗವು ಕೃಷಿಯ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿತ್ತು. ಪೂರ್ವ ಕೈಗಾರಿಕಾ ಕೃಷಿಯು ವಿಶಿಷ್ಟವಾಗಿ ಜೀವನಾಧಾರ ಕೃಷಿ/ಸ್ವಯಂಪೂರ್ಣತೆ ಆಗಿತ್ತು. ಇದರಲ್ಲಿ ರೈತರು ವ್ಯಾಪಾರಕ್ಕಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬದಲಾಗಿ ತಮ್ಮ ಸ್ವಂತ ಸೇವನೆಗೆ ಬಹುತೇಕ ಬೆಳೆಗಳನ್ನು ಬೆಳೆಸುತ್ತಿದ್ದರು. ಹೊಸ ತಂತ್ರಜ್ಞಾನಗಳು, ಮತ್ತು ವಿಶ್ವ ಮಾರುಕಟ್ಟೆಗಳ ಬೆಳವಣಿಗೆಗೆ ಪ್ರತಿಕ್ರಿಯೆಯಾಗಿ ಕಳೆದ ಶತಮಾನದಿಂದೀಚೆಗೆ ಕೃಷಿ ಅಭ್ಯಾಸಗಳಲ್ಲಿ ಗಮನಾರ್ಹವಾದ ಸ್ಥಾನಾಂತರಣವಾಗಿದೆ. ಇದು ಕೃಷಿ ತಂತ್ರಗಳಲ್ಲಿ ತಂತ್ರಜ್ಞಾನಿಕ ಸುಧಾರಣೆಗಳಿಗೂ ಕಾರಣವಾಗಿದೆ. ಕೃಷಿಯ ಕೌಶಲಗಳ ಅಭಿವೃದ್ಧಿಯು ವ್ಯಾವಸಾಯಿಕ ಉತ್ಪಾದಕತೆಯನ್ನು ಏಕಪ್ರಕಾರವಾಗಿ ಹೆಚ್ಚಿಸಿದೆ, ಮತ್ತು ಒಂದು ಕಾಲಘಟ್ಟದ ಅವಧಿಯಲ್ಲಿನ ಈ ಕೌಶಲಗಳ ಬಹುವ್ಯಾಪಕವಾದ ಹರಡುವಿಕೆಯನ್ನು ವ್ಯಾವಸಾಯಿಕ ಕ್ರಾಂತಿ ಎಂದು ಕರೆಯಲಾಗುತ್ತದೆ. ಹೊಸ ತಂತ್ರಜ್ಞಾನಗಳಿಗೆ ನೀಡಿದ ಪ್ರತಿಕ್ರಿಯೆಯ ಸ್ವರೂಪದಲ್ಲಿ, ವ್ಯಾವಸಾಯಿಕ ಅಭ್ಯಾಸಗಳಲ್ಲಿ ಅಥವಾ ಚಟುವಟಿಕೆಗಳಲ್ಲಿ ಗಮನಾರ್ಹವಾದ ರೂಪಾಂತರವು ಕಳೆದ ಶತಮಾನದಿಂದೀಚೆಗೆ ಕಂಡುಬಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬೆಳೆಗಳ ಸರದಿ ಮತ್ತು ಪ್ರಾಣಿ ಗೊಬ್ಬರದ ಬಳಕೆಯೊಂದಿಗೆ ಪೋಷಕಾಂಶಗಳನ್ನು ಮರುಬಳಕೆ ಮಾಡುವ ಸಾಂಪ್ರದಾಯಿಕ ಪದ್ಧತಿ ಅಥವಾ ಅಭ್ಯಾಸದ ಅಗತ್ಯವನ್ನು ಅಮೋನಿಯಂ ನೈಟ್ರೇಟ್‌ ತಯಾರಿಸಲು ಬಳಸುವ ಹೇಬರ್-ಬೋಷ್ ವಿಧಾನವು ಕಡಿಮೆಗೊಳಿಸಿದೆ.[[ಚಿತ್ರ:Clark's Sector Model.png|thumb|left|ಕೃಷಿಯಲ್ಲಿ ತೊಡಗಿಸಿಕೊಂಡಿರುವ ಜನರ ಶೇಕಡಾವಾರು ಪ್ರಮಾಣವು ಕಾಲಾನಂತರದಲ್ಲಿ ಕಡಿಮೆಯಾಗಿದೆ.]] ಗಣಿಯಿಂದ ತೆಗೆದ ರಾಕ್ ಫಾಸ್ಫೇಟ್, [[ಕೀಟನಾಶಕಗಳು]] ಮತ್ತು [[ಯಂತ್ರ|ಯಂತ್ರಗಳ]] ಬಳಕೆ, ಜೊತೆಗೆ ಸಂಶ್ಲೇಷಿತ [[ಸಾರಜನಕ]] ಇವೇ ಮೊದಲಾದವು, 20ನೇ ಶತಮಾನದ ಆರಂಭದಲ್ಲಿ ಬೆಳೆಯ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸಿವೆ. ಅದೇ ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿನ ಕಾಳುಗಳ ಸರಬರಾಜಿನಿಂದಾಗಿ ಜಾನುವಾರು ಸಾಕಣೆಯು ಅಗ್ಗವಾಗಿ ಪರಿಣಮಿಸಿದೆ. 20ನೇ ಶತಮಾನದ ನಂತರದ ಅವಧಿಯಲ್ಲಿ, ಜಾಗತಿಕ ಮಟ್ಟದಲ್ಲಿ ಇಳುವರಿಯ ಪ್ರಮಾಣದಲ್ಲಿನ ಹೆಚ್ಚಳವು ದಾಖಲಿಸಲ್ಪಟ್ಟಿತು. [[ಅಕ್ಕಿ]], [[ಗೋಧಿ]], ಮತ್ತು ಕಾಳಿನ ([[ಮೆಕ್ಕೆ ಜೋಳ]]) ಥರದ ಸಾಮಾನ್ಯ ಮುಖ್ಯವಾದ ಕಾಳುಗಳ ಉನ್ನತ-ಇಳುವರಿಯ ಪ್ರಭೇದಗಳು [[ಹಸಿರು ಕ್ರಾಂತಿ]]ಯ ಭಾಗವಾಗಿ ಪರಿಚಯಿಸಲ್ಪಟ್ಟಿದ್ದೇ ಇದಕ್ಕೆ ಮುಖ್ಯ ಕಾರಣ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತಂತ್ರಜ್ಞಾನಗಳನ್ನು (ಕೀಟನಾಶಕಗಳು ಮತ್ತು ಸಂಶ್ಲೇಷಿತ ಸಾರಜನಕವೂ ಸೇರಿದಂತೆ) ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಸಿರು ಕ್ರಾಂತಿಯು ರಫ್ತುಮಾಡಿತು. ದಿನೇ ದಿನೇ ಬೆಳೆಯುತ್ತಿರುವ ತನ್ನಲ್ಲಿನ [[ಜನಸಂಖ್ಯೆ|ಜನಸಂಖ್ಯೆಯನ್ನು]] ಬೆಂಬಲಿಸುವುದು [[ಭೂಮಿ|ಭೂಮಿಗೆ]] ಸಾಧ್ಯವಾಗದಿರಬಹುದು, ಆದರೆ, ಹಸಿರು ಕ್ರಾಂತಿಯಂತಹ ತಂತ್ರಜ್ಞಾನಗಳು ಹೆಚ್ಚುವರಿ ಪ್ರಮಾಣದ ಅಥವಾ ಮಿಗುತಾಯದ ಆಹಾರವನ್ನು ಉತ್ಪಾದಿಸುವಲ್ಲಿ ಈ ಪ್ರಪಂಚಕ್ಕೆ ಅವಕಾಶಮಾಡಿಕೊಟ್ಟಿವೆ ಎಂದು [[ಥಾಮಸ್ ರಾಬರ್ಟ್ ಮಾಲ್ಥಸ್|ಥಾಮಸ್‌ ಮಾಲ್ಥಸ್]] ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು.<ref name="BumperCrop">{{cite news |url=https://www.nytimes.com/2005/12/08/business/worldbusiness/08farmers.html |newspaper =The New York Times|title=Sometimes a Bumper Crop Is Too Much of a Good Thing |last=Barrionuevo |first=Alexei |coauthors=Bradsher, Keith |date=December 8, 2005 }}</ref> ಆದರೆ ಅದೇ ಸಮಯದಲ್ಲಿ ಪರಿಸರಕ್ಕೆ ವ್ಯಾಪಕವಾದ ಹಾನಿಯನ್ನು ಹಾಗೂ ಮಾನವನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನೂ ಉಂಟುಮಾಡಿವೆ. ಆಯ್ದ ತಳಿ ಸಂವರ್ಧನೆ ಮತ್ತು ಪಶುಸಂಗೋಪನೆಯಲ್ಲಿನ ಆಧುನಿಕ ಅಭ್ಯಾಸಗಳು ಅದೇ ರೀತಿಯಲ್ಲಿ ಮಾಂಸದ ಉತ್ಪಾದನೆಯನ್ನೂ ಹೆಚ್ಚಿಸಿವೆ. ಆದರೆ ಪ್ರಾಣಿ ಯೋಗಕ್ಷೇಮದ ಬಗ್ಗೆ ಮತ್ತು ಪ್ರತಿಜೀವಿಕಗಳು, ಬೆಳವಣಿಗೆ ಹಾರ್ಮೋನುಗಳು, ಹಾಗೂ ಕೈಗಾರಿಕಾ ಮಾಂಸ ಉತ್ಪಾದನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಇತರ ರಾಸಾಯನಿಕಗಳ ಆರೋಗ್ಯ ಪರಿಣಾಮಗಳ ಬಗ್ಗೆ ಕಳವಳವನ್ನು ಹೆಚ್ಚಿಸಿವೆ. ತಳೀಯವಾಗಿ ಮಾರ್ಪಡಿಸಿದ ಜೀವಿಗಳು ಕೃಷಿಯಲ್ಲಿನ ಹೆಚ್ಚುತ್ತಿರುವ ಅಂಶಗಳಾಗಿವೆ. ಆದರೆ ಇವನ್ನು ಹಲವಾರು ದೇಶಗಳಲ್ಲಿ ನಿಷೇಧಿಸಲಾಗಿದೆ. ಕೃಷಿ ಆಹಾರ ಉತ್ಪಾದನೆ ಮತ್ತು ಜಲ ನಿರ್ವಹಣೆಗಳು ಹೆಚ್ಚೆಚ್ಚು ಜಾಗತಿಕ ಸಮಸ್ಯೆಗಳಾಗುತ್ತಿವೆ. ಇವು ಅನೇಕ ರಂಗಗಳಲ್ಲಿ ಚರ್ಚೆಯನ್ನು ಪ್ರೋತ್ಸಾಹಿಸಿವೆ. ಇತ್ತೀಚಿನ ದಶಕಗಳಲ್ಲಿ, ಜಲಕುಹರಗಳ ಬರಿದಾಗುವಿಕೆ ಸೇರಿದಂತೆ, ನೆಲ ಮತ್ತು ಜಲ ಸಂಪನ್ಮೂಲಗಳ ಗಮನಾರ್ಹವಾದ ಅವನತಿಯನ್ನು ಗಮನಿಸಲಾಗಿದೆ. ಕೃಷಿಯ ಮೇಲೆ ಜಾಗತಿಕ ತಾಪಮಾನ ಏರಿಕೆಯ ಮತ್ತು ಜಾಗತಿಕ ತಾಪಮಾನ ಏರಿಕೆಯ ಮೇಲೆ ಕೃಷಿಯ ಪರಿಣಾಮಗಳನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ. ಪ್ರಮುಖ ವ್ಯಾವಸಾಯಿಕ ಉತ್ಪನ್ನಗಳನ್ನು ವಿಶಾಲವಾಗಿ ಆಹಾರಗಳು, ನಾರು, ಇಂಧನಗಳು, ಮತ್ತು ಕಚ್ಚಾ ವಸ್ತುಗಳು ಎಂದು ಗುಂಪು ಮಾಡಬಹುದು. ನಿರ್ದಿಷ್ಟ ಆಹಾರಗಳಲ್ಲಿ ಏಕದಳ ಧಾನ್ಯಗಳು (ಧಾನ್ಯಗಳು), ತರಕಾರಿಗಳು, ಹಣ್ಣುಗಳು, ತೈಲಗಳು, ಮಾಂಸ ಮತ್ತು ಸಂಬಾರ ಪದಾರ್ಥಗಳು ಸೇರಿವೆ. ನಾರುಗಳಲ್ಲಿ ಹತ್ತಿ, ಉಣ್ಣೆ, ಸೆಣಬು, ರೇಷ್ಮೆ ಮತ್ತು ಅಗಸೆನಾರು ಸೇರಿವೆ. ಕಚ್ಚಾ ಸಾಮಗ್ರಿಗಳಲ್ಲಿ ಮರದ ದಿಮ್ಮಿ ಮತ್ತು ಬಿದಿರು ಸೇರಿವೆ. ಸಸ್ಯಗಳು ಇತರ ಉಪಯುಕ್ತ ಸಾಮಗ್ರಿಗಳನ್ನು ಉತ್ಪಾದಿಸುತ್ತವೆ, ಉದಾ. ರಾಳಗಳು, ವರ್ಣಗಳು, ಔಷಧಗಳು, ಸುಗಂಧ ದ್ರವ್ಯಗಳು, ಜೈವಿಕ ಇಂಧನಗಳು ಮತ್ತು ಕತ್ತರಿಸಿದ ಹೂವುಗಳು ಹಾಗೂ ನರ್ಸರಿ ಸಸಿಗಳಂತಹ ಅಲಂಕಾರಿಕ ಉತ್ಪನ್ನಗಳು. ಸೇವಾ ವಲಯದ ನಂತರದ ಸ್ಥಾನದಲ್ಲಿ ಕೃಷಿ ಇದ್ದು ವಿಶ್ವದ ಕಾರ್ಮಿಕರ ಮೂರನೇ ಒಂದು ಭಾಗವನ್ನು ಹೊಂದಿದೆ. ಆದರೆ, ಅಭಿವೃದ್ಧಿಹೊoದಿದ ರಾಷ್ಟ್ರಗಳಲ್ಲಿ ಕೃಷಿ ಕಾರ್ಮಿಕರ ಶೇಕಡಾವಾರು ಕಳೆದ ಹಲವಾರು ಶತಮಾನಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ.[[ಚಿತ್ರ:2005gdpAgricultural.PNG|thumb|left|2005ರಲ್ಲಿನ ವ್ಯಾವಸಾಯಿಕ ಉತ್ಪನ್ನ.]] ಸಾಕಷ್ಟು ಪ್ರಮಾಣದ ಆಹಾರದ ಸರಬರಾಜನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಅನೇಕ [[ಸರಕಾರ|ಸರ್ಕಾರಗಳು]] ಕೃಷಿಗೆ ಸಹಾಯಧನ ಒದಗಿಸಿವೆ. ಈ ವ್ಯಾವಸಾಯಿಕ ಸಹಾಯಧನಗಳು [[ಗೋಧಿ]], ಕಾಳು ([[ಮೆಕ್ಕೆ ಜೋಳ]]), [[ಅಕ್ಕಿ]], [[ಸೋಯಾ ಅವರೆ]], ಮತ್ತು [[ಹಾಲು]] ಈ ಥರದ ನಿರ್ದಿಷ್ಟ ಪದಾರ್ಥಗಳ ಉತ್ಪಾದನೆಯೊಂದಿಗೆ ಸಂಬಂಧ ಹೊಂದಿವೆ. ಈ ಸಹಾಯಧನಗಳು, ಅದರಲ್ಲೂ ವಿಶೇಷವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಂದ ಸ್ಥಾಪಿಸಲ್ಪಟ್ಟವುಗಳು, ಆರ್ಥಿಕ ರಕ್ಷಣಾವಾದಿ, ಪರಿಣಾಮಕಾರಿಯಲ್ಲದವುಗಳಾಗಿದ್ದು, ಪರಿಸರೀಯವಾಗಿ ಹಾನಿಯುಂಟುಮಾಡುವಂಥವು ಎಂದು ಹೆಸರುವಾಸಿಯಾಗಿವೆ.<ref>{{cite news |last=Schneider |first=Keith |date=September 8, 1989 |url=https://www.nytimes.com/1989/09/08/us/science-academy-recommends-resumption-of-natural-farming.html |title=Science Academy Recommends Resumption of Natural Farming |newspaper=The New York Times}}</ref> ಹೆಚ್ಚಿದ [[ಉತ್ಪಾದಕತೆ]], ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆ, ಆಯ್ದ ತಳಿ ಸಂವರ್ಧನೆ, ಯಂತ್ರಗಳ ಬಳಕೆ, [[ಜಲ ಮಾಲಿನ್ಯ]], ಮತ್ತು ಕೃಷಿ ಸಹಾಯಧನ ಇವೇ ಮೊದಲಾದ ಅಂಶಗಳು ಕಳೆದ ಶತಮಾನದಲ್ಲಿ ಕೃಷಿಗೆ ಒಂದು ವಿಶಿಷ್ಟ ಲಕ್ಷಣವನ್ನು ನೀಡಿವೆ. ಕೀಟನಾಶಕಗಳು ಮತ್ತು ಸಂಶ್ಲೇಷಿತ ರಸಗೊಬ್ಬರಗಳ ಮಿತಿಮೀರಿದ ಬಳಕೆಯಿಂದಾಗಿ [[ಮಣ್ಣು|ಮಣ್ಣಿನ]] ದೀರ್ಘ-ಕಾಲದ ಫಲವತ್ತತೆಯು ಹಾನಿಗೊಳಗಾಗುತ್ತದೆ ಎಂದು ಸರ್ ಆಲ್ಬರ್ಟ್‌ ಹೋವರ್ಡ್‌ರಂತಹ [[ಸಾವಯವ ಬೇಸಾಯ]]ದ ಪ್ರತಿಪಾದಕರು 1900ರ ದಶಕದ ಆರಂಭದಲ್ಲಿ ವಾದಿಸಿದರು. ಈ ಅಭಿಪ್ರಾಯವು ದಶಕಗಳವರೆಗೆ ಜಡಸ್ಥಿತಿಯಲ್ಲೇ ಇದ್ದಿತಾದರೂ, 2000ದ ದಶಕದಲ್ಲಿ ಪರಿಸರೀಯ ಅರಿವು ಹೆಚ್ಚಾದುದರಿಂದ, ಸಮರ್ಥನೀಯ ಕೃಷಿಯ ಕಡೆಗೆ ಕೆಲವು ಕೃಷಿಕರು, ಬಳಕೆದಾರರು, ಮತ್ತು ಕಾರ್ಯನೀತಿ ರೂಪಿಸುವವರು ಸಾಗಿದ್ದು ಕಂಡುಬಂತು. ಇತ್ತೀಚಿನ ವರ್ಷಗಳಲ್ಲಿ, ಮುಖ್ಯವಾಹಿನಿ ಕೃಷಿಯ ಗ್ರಹಿಸಲ್ಪಟ್ಟ ಬಾಹ್ಯ ಪರಿಸರೀಯ ಪರಿಣಾಮಗಳಿಗೆ ಪ್ರತಿಯಾಗಿ ಹಿಂದೇಟು ಕಂಡುಬಂದಿದೆ. ಅದರಲ್ಲೂ ನಿರ್ದಿಷ್ಟವಾಗಿ ಜಲಮಾಲಿನ್ಯಕ್ಕೆ<ref>The World Bank (1995), [http://www.worldbank.org/fandd/english/0996/articles/0100996.htm Overcoming Agricultural Water Pollution in the European Union] {{Webarchive|url=https://web.archive.org/web/20081016154938/http://www.worldbank.org/fandd/english/0996/articles/0100996.htm |date=2008-10-16 }}.</ref> ಸಂಬಂಧಿಸಿದಂತೆ ಈ ಪ್ರತಿಕ್ರಿಯೆ ಕಂಡುಬಂದಿದ್ದು, ಇದರ ಪರಿಣಾಮವಾಗಿ ಸಾವಯವ ಆಂದೋಲನ ಉಂಟಾಗಿದೆ. ಈ ಆಂದೋಲನದ ಹಿಂದಿರುವ ಪ್ರಮುಖ ಶಕ್ತಿಗಳಲ್ಲಿ ಒಂದೆಂದರೆ [[ಯುರೋಪಿನ ಒಕ್ಕೂಟ|ಐರೋಪ್ಯ ಒಕ್ಕೂಟ]]. ಇದು 1991ರಲ್ಲಿ ಮೊತ್ತಮೊದಲ ಬಾರಿಗೆ ಸಾವಯವ ಆಹಾರವನ್ನು ಪ್ರಮಾಣೀಕರಿಸಿದ್ದೇ ಅಲ್ಲದೇ, ತನ್ನ ಸಾಮಾನ್ಯ ವ್ಯಾವಸಾಯಿಕ ನೀತಿಯನ್ನು (ಕಾಮನ್ ಅಗ್ರಿಕಲ್ಚರಲ್ ಪಾಲಿಸಿ) (CAP) 2005ರಲ್ಲಿ ಸುಧಾರಣೆಗೆ ಒಳಪಡಿಸಲು ಪ್ರಾರಂಭಿಸಿತು. ಪದಾರ್ಥ-ಸಂಬಂಧಿತ ಬೇಸಾಯ ಸಹಾಯಧನಗಳನ್ನು<ref>European Commission (2003), [http://ec.europa.eu/agriculture/capreform/index_en.htm CAP Reform].</ref> ಕ್ರಮೇಣವಾಗಿ ತಪ್ಪಿಸುವ ಉದ್ದೇಶದ ಈ ನೀತಿಗೆ ಜೋಡಣೆ ಕಳಚುವಿಕೆ ಎಂದೂ ಹೆಸರಿದೆ. [[ಸಾವಯವ ಬೇಸಾಯ]]ದ ಬೆಳವಣಿಗೆಯು ಸಂಯೋಜಿತ [[ಕಳೆ]] ನಿರ್ವಹಣೆ ಮತ್ತು ಆಯ್ದ ತಳಿ ಸಂವರ್ಧನೆಯಂಥ ಪರ್ಯಾಯ ತಂತ್ರಜ್ಞಾನಗಳಲ್ಲಿನ ಸಂಶೋಧನೆಗೆ ಮತ್ತೆ ಜೀವಕೊಟ್ಟಿದೆ. ಇತ್ತೀಚಿನ ಮುಖ್ಯವಾಹಿನಿ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಆಹಾರವು ಸೇರಿದೆ. [[ಚಿತ್ರ:Traditional_ploughing_-_Karnataka.jpg|alt=|thumb|ಭಾರತೀಯ ಕೃಷಿಯು ಸಾಂಪ್ರದಾಯಿಕ ಮತ್ತು ಆಧುನಿಕ ಕೃಷಿ ತಂತ್ರಗಳ ಮಿಶ್ರಣವನ್ನು ಒಳಗೊಂಡಿದೆ. ಭಾರತದ ಕೆಲವು ಭಾಗಗಳಲ್ಲಿ, ಉಳುಮೆ ಮಾಡಲು ಜಾನುವಾರು ಬಳಕೆಯ ಸಾಂಪ್ರದಾಯಿಕ ವಿಧಾನವಿದೆ. ಸಾಂಪ್ರದಾಯಿಕ ಸಾಕಣೆ ಕೇಂದ್ರಗಳು ತಲಾ ಉತ್ಪಾದಕತೆ ಮತ್ತು ರೈತ ಆದಾಯವನ್ನು ಕಡಿಮೆ ಹೊಂದಿವೆ.]] [[ಚಿತ್ರ:Rice_fields_water_tank_in_punjab.jpg|alt=|thumb|250x250px|ಪಂಜಾಬ್ ರಾಜ್ಯವು ಭಾರತದ ಹಸಿರು ಕ್ರಾಂತಿಯನ್ನು ಮುನ್ನಡೆಸಿತು ಮತ್ತು ದೇಶದ ರೊಟ್ಟಿ ಬುಟ್ಟಿ ಎಂಬ ಹೆಗ್ಗಳಿಕೆಯನ್ನು ಗಳಿಸಿತು.]] 2007ರ ಅಂತ್ಯದ ವೇಳೆಗೆ, ಸಾಕುಕೋಳಿಗಳು ಮತ್ತು ಹೈನು ಹಸುಗಳು ಹಾಗೂ ಇತರ ಪಶುಗಳಿಗೆ ತಿನ್ನಿಸಲು ಬಳಸುವ ಧಾನ್ಯದ ಬೆಲೆಯು ಹಲವಾರು ಅಂಶಗಳ ಕಾರಣದಿಂದಾಗಿ ಹೆಚ್ಚಾಯಿತು. ಇದರಿಂದಾಗಿ ಗೋಧಿ, ಸೋಯಾಬೀನ್, ಮತ್ತು ಮೆಕ್ಕೆಜೋಳದ ಬೆಲೆಗಳು ವರ್ಷಾನಂತರದಲ್ಲಿ ಕ್ರಮವಾಗಿ 58%, 32% ಮತ್ತು 11%ನಷ್ಟು ಪ್ರಮಾಣದಲ್ಲಿ ಹೆಚ್ಚಾದವು.<ref>{{cite news |url=https://www.nytimes.com/2007/09/06/business/06tyson.html?n=Top/Reference/Times%20Topics/Subjects/W/Wheat |title=At Tyson and Kraft, Grain Costs Limit Profit |date=September 6, 2007 |agency=Bloomberg |newspaper =The New York Times}}</ref><ref>{{cite news |url=http://www.financialpost.com/story.html?id=213343 |title=Forget oil, the new global crisis is food |last=McMullen |first=Alia |date=January 7, 2008 |newspaper=Financial Post |location=Toronto |access-date=ಡಿಸೆಂಬರ್ 12, 2009 |archive-date=ನವೆಂಬರ್ 13, 2013 |archive-url=https://web.archive.org/web/20131113230742/http://www.financialpost.com/story.html?id=213343 |url-status=dead }}</ref> ವಿಶ್ವಾದ್ಯಂತದ ಅನೇಕ ದೇಶಗಳಲ್ಲಿ ಆಹಾರಕ್ಕೆ ಸಂಬಂಧಿಸಿದ ದಂಗೆಗಳು ಇತ್ತೀಚೆಗೆ ಸಂಭವಿಸಿವೆ.<ref name="guardian.co.uk2">Watts, Jonathan (December 4, 2007). [http://www.guardian.co.uk/world/2007/dec/04/china.business "Riots and hunger feared as demand for grain sends food costs soaring"], ''The Guardian'' (London).</ref><ref name="timesonline.co.uk2">Mortished, Carl (March 7, 2008).[http://www.timesonline.co.uk/tol/news/environment/article3500975.ece "Already we have riots, hoarding, panic: the sign of things to come?"] {{Webarchive|url=https://web.archive.org/web/20110814134028/http://www.timesonline.co.uk/tol/news/environment/article3500975.ece |date=2011-08-14 }}, ''The Times'' (London).</ref><ref name="ReferenceA2">Borger, Julian (February 26, 2008). [http://www.guardian.co.uk/environment/2008/feb/26/food.unitednations "Feed the world? We are fighting a losing battle, UN admits"], ''The Guardian'' (London).</ref> Ug99 ಕುಲದಿಂದ [[ಗೋಧಿ]]ಯ ಮೇಲೆ ಉಂಟಾಗುವ [[ಕಾಂಡ]] [[ಶಿಲೀಂಧ್ರ|ಶಿಲೀಂಧ್ರದ]] [[ಸಾಂಕ್ರಾಮಿಕ ರೋಗವಿಜ್ಞಾನ|ಸಾಂಕ್ರಾಮಿಕ ರೋಗವು]] ಈಗ [[ಆಫ್ರಿಕಾ|ಆಫ್ರಿಕಾದಾದ್ಯಂತ]] ಹರಡುತ್ತಿರುವುದಲ್ಲದೆ, [[ಏಷ್ಯಾ|ಏಷ್ಯಾವನ್ನೂ]] ಪ್ರವೇಶಿಸಿರುವುದು ಈಗ ಪ್ರಮುಖ ಕಳವಳಕ್ಕೆ ಕಾರಣವಾಗಿದೆ.<ref>McKie, Robin; Rice, Xan (April 22, 2007). [http://www.guardian.co.uk/science/2007/apr/22/food.foodanddrink "Millions face famine as crop disease rages"], ''The Observer' (London).''</ref><ref name="NewSci">{{cite journal |url=http://environment.newscientist.com/channel/earth/mg19425983.700-billions-at-risk-from-wheat-superblight.html |journal=New Scientist |location=London |title=Billions at risk from wheat super-blight |date=April 3, 2007 |last=Mackenzie |first=Debora |accessdate=<!---April 19, 2007---> |issue=2598 |pages=6–7 |archive-date=ಮೇ 9, 2007 |archive-url=https://web.archive.org/web/20070509024241/http://environment.newscientist.com/channel/earth/mg19425983.700-billions-at-risk-from-wheat-superblight.html |url-status=dead }}</ref><ref>Leonard, K.J. ''[http://www.ars.usda.gov/Main/docs.htm?docid=10755 Black stem rust biology and threat to wheat growers]'', USDA ARS</ref> ವಿಶ್ವದ ಸರಿಸುಮಾರು 40%ನಷ್ಟು ಕೃಷಿ ಭೂಮಿಯ ಗುಣಮಟ್ಟವು ಗಂಭೀರಸ್ವರೂಪದಲ್ಲಿ ಕುಸಿದಿದೆ.<ref>Sample, Ian (August 31, 2007). [http://www.guardian.co.uk/environment/2007/aug/31/climatechange.food "Global food crisis looms as climate change and population growth strip fertile land"], ''The Guardian'' (London).</ref> ಒಂದು ವೇಳೆ ಆಫ್ರಿಕಾದಲ್ಲಿನ ಮಣ್ಣಿನ ಗುಣಮಟ್ಟ ಕುಸಿತಗೊಳ್ಳುವ ಅಥವಾ ಶಿಥಿಲೀಕರಣಗೊಳ್ಳುವ ಸದ್ಯದ ಪ್ರವೃತ್ತಿಯು ಮುಂದುವರಿದಲ್ಲಿ, 2025ರ ಹೊತ್ತಿಗೆ ತನ್ನ ಜನಸಂಖ್ಯೆಯ ಕೇವಲ 25%ನಷ್ಟು ಭಾಗಕ್ಕೆ ಮಾತ್ರವೇ ಸದರಿ ಖಂಡವು ಆಹಾರ ಒದಗಿಸಲು ಸಾಧ್ಯ ಎಂದು ಆಫ್ರಿಕಾದಲ್ಲಿನ UNUನ [[ಘಾನಾ]]-ಮೂಲದ ರಾಷ್ಟ್ರೀಯ ಸಂಪನ್ಮೂಲಗಳ ಸಂಸ್ಥೆಯು ಅಭಿಪ್ರಾಯಪಟ್ಟಿದೆ.<ref>[http://news.mongabay.com/2006/1214-unu.html "Africa may be able to feed only 25% of its population by 2025"], ''mongabay.com'', December 14, 2006.</ref> == ಇತಿಹಾಸ == [[ಚಿತ್ರ:ClaySumerianSickle.jpg|thumb|right|ಸುಟ್ಟ ಜೇಡಿಮಣ್ಣಿನಿಂದ ಮಾಡಿದ, ಸುಮೇರಿಯಾದ ಕಟಾವುಗಾರನೊಬ್ಬನ ಕುಡುಗೋಲು (ಸುಮಾರು 3000 BCಗೆ ಸೇರಿದ್ದು).]]ಸರಿಸುಮಾರು 10,000 ವರ್ಷಗಳ ಹಿಂದೆ<ref>{{cite news |last=Hamilton |first=Richard |url=http://www.scientificamerican.com/article.cfm?id=agricultures-sustainable-future |title=Agriculture's Sustainable Future: Breeding Better Crops |newspaper=Scientific American |date=June 2009 |location = New York |accessdate=<!---August 7, 2009--->}}</ref> ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. [[ನೀರಾವರಿ]], ಬೆಳೆಗಳ ಸರದಿ, ರಸಗೊಬ್ಬರಗಳು, ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳು ಬಹಳ ಹಿಂದೆಯೇ ಅಭಿವೃದ್ಧಿಯಾದರೂ, ಕಳೆದ ಶತಮಾನದಲ್ಲಷ್ಟೇ ಅತೀವವಾದ ಪ್ರಗತಿ ಸಾಧಿಸಲು ಅವಕ್ಕೆ ಸಾಧ್ಯವಾಯಿತು. ವಿಶ್ವಾದ್ಯಂತದ ಸಮಾಜಾರ್ಥಿಕ ಬದಲಾವಣೆಯಲ್ಲಿ ವ್ಯಾವಸಾಯಿಕ ಪ್ರಗತಿಯು ನಿರ್ಣಾಯಕ ಅಂಶವಾಗಿಯೇ ಬೆಳೆದುಕೊಂಡು ಬಂದಿದ್ದರಿಂದಾಗಿ, ಕೃಷಿಯ ಇತಿಹಾಸವು ಮಾನವ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ಬೇಟೆಗಾರ-ಸಂಗ್ರಹಕಾರ ಸಂಸ್ಕೃತಿಗಳಲ್ಲಿ ಅಪರೂಪವಾಗಿ ಕಾಣಿಸುವ [[ಸಂಪತ್ತು]]-ಕೇಂದ್ರೀಕರಣ ಮತ್ತು ಸೈನಿಕ ಪ್ರವೃತ್ತಿಯ ಅಥವಾ ಅತಿಯಾದ ಕಟ್ಟುನಿಟ್ಟಿನ ತಜ್ಞತೆಗಳು, ಕೃಷಿಯನ್ನು ಕಾರ್ಯರೂಪಕ್ಕೆ ತಂದಿರುವ ಅಥವಾ ಅಭ್ಯಾಸ ಮಾಡುವ ಸಮಾಜಗಳಲ್ಲಿ ಸವೇಸಾಮಾನ್ಯವಾಗಿವೆ. ಆದ್ದರಿಂದ, ಬೃಹತ್-[[ಸಾಹಿತ್ಯ]] ಹಾಗೂ [[ಸ್ಮಾರಕ|ಸ್ಮಾರಕಗಳ]] ವಾಸ್ತುಶೈಲಿಗಳಂಥ [[ಕಲೆ|ಕಲೆಗಳು]], ಕ್ರೋಡೀಕೃತ ಕಾನೂನು ವ್ಯವಸ್ಥೆಗಳೂ ಇಂಥ ಸಮಾಜಗಳಲ್ಲಿ ಸರ್ವೇಸಾಮಾನ್ಯವಾಗಿವೆ. ತಮ್ಮದೇ ಕುಟುಂಬದ ಅಗತ್ಯಗಳನ್ನು ಪೂರೈಸಿ ಮಿಗುವಷ್ಟು ಆಹಾರ ಪದಾರ್ಥವನ್ನು ಉತ್ಪಾದಿಸಬಲ್ಲಷ್ಟು [[ರೈತ|ರೈತರು]] ಸಮರ್ಥರಾದಾಗ, ಆಹಾರ ಸಂಗ್ರಹಣೆಯ ಕೆಲಸವನ್ನೂ ಮೀರಿದ ಇತರ ಯೋಜನೆಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಅವರ ಸಮುದಾಯದಲ್ಲಿನ ಇತರರಿಗೆ ಮುಕ್ತ ಅವಕಾಶ ನೀಡಲಾಯಿತು. ಕೃಷಿಯ ಅಭಿವೃದ್ಧಿಯಿಂದಾಗಿಯೇ ನಾಗರಿಕತೆಗಳು ಕಾರ್ಯಸಾಧ್ಯವಾದವು ಎಂದು ಇತಿಹಾಸಕಾರರು ಹಾಗೂ ಮಾನವಶಾಸ್ತ್ರಜ್ಞರು ಬಹುಕಾಲದಿಂದ ವಾದಿಸಿದ್ದಾರೆ. === ಪ್ರಾಚೀನ ಮೂಲಗಳು === [[ಪಶ್ಚಿಮ ಏಷ್ಯಾ]], [[ಈಜಿಪ್ಟ್]], ಮತ್ತು [[ಭಾರತ|ಭಾರತದ]] ಫಲವತ್ತಾದ ಅರ್ಧಚಂದ್ರಾಕಾರದ ಪ್ರದೇಶಗಳು, ಪ್ರಾಚೀನ ಕಾಲದ ಸಸ್ಯಗಳ ಯೋಜಿತ ಬಿತ್ತುವಿಕೆ ಹಾಗೂ ಫಸಲು ಸಂಗ್ರಹಣೆಯ ಪ್ರದೇಶಗಳಾಗಿದ್ದವು. ಈ ಸಸ್ಯಗಳನ್ನು ಇದಕ್ಕೂ ಮುಂಚಿತವಾಗಿ ಅರಣ್ಯದಲ್ಲಿ ಸಂಗ್ರಹಿಸಲಾಗಿತ್ತು. ಉತ್ತರ ಮತ್ತು ದಕ್ಷಿಣ [[ಚೀನಾ]], ಆಫ್ರಿಕಾದ ಸಹೆಲ್, ನ್ಯೂ ಗಿನಿಯಾ ಮತ್ತು [[ಅಮೆರಿಕಗಳು|ಅಮೆರಿಕಗಳ]] ಹಲವಾರು ಪ್ರಾಂತ್ಯಗಳಲ್ಲಿ ಕೃಷಿಯ ಸ್ವತಂತ್ರ ಅಭಿವೃದ್ಧಿಯು ಕಂಡುಬಂತು. ಕೃಷಿಯ [[ನವಶಿಲಾಯುಗ|ನವಶಿಲಾಯುಗದ]] ಸಂಸ್ಥಾಪಕ ಬೆಳೆಗಳು ಎಂದು ಕರೆಯಲಾಗುವ ಎಂಟು ಬೆಳೆಗಳು ಈ ಕ್ರಮದಲ್ಲಿ ಕಾಣಿಸಿಕೊಂಡಿವೆ: ಮೊದಲು ಎಮರ್ ಗೋಧಿ ಮತ್ತು ಐನ್‌ಕಾರ್ನ್‌ ಗೋಧಿ, ನಂತರ ಸಿಪ್ಪೆಸುಲಿದ ಜವೆಗಿಡ ([[ಬಾರ್ಲಿ]]), [[ಬಟಾಣಿ|ಬಟಾಣಿಗಳು]], [[ಮಸೂರ ಅವರೆ]], ಕಹಿ ವೆಚ್‌, [[ಕಡಲೆ]]ಗಳು ಮತ್ತು [[ಅಗಸೆ]]. ಕ್ರಿ.ಪೂ. 7000 ರ ವೇಳೆಗೆ, ಸಣ್ಣ-ಮಟ್ಟದ ಕೃಷಿಯು ಈಜಿಪ್ಟ್‌ನ್ನು ತಲುಪಿತು. ಏನಿಲ್ಲವೆಂದರೂ ಕ್ರಿ.ಪೂ. 7000 ದಿಂದ [[ಭಾರತೀಯ ಉಪಖಂಡ|ಭಾರತೀಯ ಉಪಖಂಡವು]] ಗೋಧಿ ಮತ್ತು ಜವೆಯ ಬೇಸಾಯವನ್ನು ಕಂಡಿದೆ ಎಂಬುದನ್ನು [[ಬಲೂಚಿಸ್ಥಾನ್|ಬಲೂಚಿಸ್ತಾನ್‌]]ನ ಮೆಹ್ರ್‌ಗರ್‌ನಲ್ಲಿ ಕೈಗೊಳ್ಳಲಾದ [[ಪುರಾತತ್ತ್ವ ಶಾಸ್ತ್ರ|ಪುರಾತತ್ತ್ವ ಶಾಸ್ತ್ರದ]] [[ಉತ್ಖನನ|ಉತ್ಖನನವು]] ದೃಢೀಕರಿಸಿದೆ. ಕ್ರಿ.ಪೂ. 6000 ರ ಹೊತ್ತಿಗೆ, ಮಧ್ಯಮ-ಮಟ್ಟದ ಬೇಸಾಯವು [[ನೈಲ್|ನೈಲ್‌]] [[ನದಿ|ನದಿಯ]] ದಡದ ಪ್ರದೇಶಗಳ ಮೇಲೆ ಭದ್ರವಾಗಿ ಬೇರೂರಿತು. ಸರಿ ಸುಮಾರು ಇದೇ ಸಮಯದಲ್ಲಿ, ಪೌರಸ್ತ್ಯ (ದೂರಪ್ರಾಚ್ಯ) ದೇಶಗಳಲ್ಲಿ ಕೃಷಿಯು ಸ್ವತಂತ್ರವಾಗಿ ಅಭಿವೃದ್ಧಿಯಾಗಿದ್ದೇ ಅಲ್ಲದೇ, [[ಗೋಧಿ]]ಯ ಬದಲಿಗೆ [[ಅಕ್ಕಿ]]ಯು ಪ್ರಧಾನ ಬೆಳೆಯಾಗಿ ರೂಪುಗೊಂಡಿತು. [[ಉದ್ದು]], [[ಸೋಯಾ ಅವರೆ]] ಮತ್ತು ಅಝುಕಿ ಇವೇ ಮೊದಲಾದವುಗಳನ್ನು ಒಳಗೊಂಡಂತೆ [[ಕೆಸವು]] ಮತ್ತು [[ಹುರುಳಿ|ಹುರುಳಿಗಳ‌]] ತಳಿಗಳನ್ನು ಚೀನಾ ಮತ್ತು [[ಇಂಡೋನೇಷ್ಯಾ|ಇಂಡೋನೇಷಿಯಾದ]] ಕೃಷಿಕರು ತಮ್ಮ ಅಧೀನಕ್ಕೆ ತರಲು ಪ್ರಾರಂಭಿಸಿದರು. [[ಕಾರ್ಬೋಹೈಡ್ರೇಟುಗಳು|ಶರ್ಕರಪಿಷ್ಟಗಳ]] ಈ ಹೊಸ ಮೂಲಗಳಿಗೆ ಪೂರಕವಾಗಿರಲು, ಈ ಪ್ರದೇಶಗಳಲ್ಲಿನ ನದಿಗಳು, [[ಸರೋವರ|ಸರೋವರಗಳು]] ಮತ್ತು ಕಡಲ ತೀರಗಳಲ್ಲಿ ಹುಟ್ಟಿಕೊಂಡ ಸುಸಂಘಟಿತವಾದ ಬಲೆ-[[ಮೀನುಗಾರಿಕೆ|ಮೀನುಗಾರಿಕೆಯು]] ಅತೀವ ಪ್ರಮಾಣದ ಅತ್ಯಾವಶ್ಯಕ [[ಪ್ರೋಟೀನ್|ಪ್ರೊಟೀನುಗಳನ್ನು]] ಬಳಕೆಗೆ ತಂದಿತು. ಒಟ್ಟಾರೆಯಾಗಿ ಹೇಳುವುದಾದರೆ, ಬೇಸಾಯ ಮತ್ತು ಮೀನುಗಾರಿಕೆಯ ಈ ಹೊಸ ವಿಧಾನಗಳು ಮಾನವ ಸಮುದಾಯದ ಉತ್ಕರ್ಷವೊಂದನ್ನು ಹುಟ್ಟುಹಾಕಿದವು. ಈ ಉತ್ಕರ್ಷವು ಹಿಂದಿನ ಎಲ್ಲಾ ವಿಸ್ತರಣೆಗಳನ್ನೂ ಮೊಟುಕುಗೊಳಿಸಿದ್ದೇ ಅಲ್ಲದೇ, ಇಂದಿಗೂ ಮುಂದುವರಿಯುತ್ತಿದೆ. ಕ್ರಿ.ಪೂ. 5000 ರ ಹೊತ್ತಿಗೆ, ಸುಮೇರು ದೇಶದ ಜನರು ಸಾರಭೂತ ವ್ಯಾವಸಾಯಿಕ ಕೌಶಲಗಳನ್ನು ಅಭಿವೃದ್ಧಿಪಡಿಸಿದರು. ಜಮೀನಿನ ಬೃಹತ್ ಪ್ರಮಾಣದ ಸಾಂದ್ರ ಸಾಗುವಳಿ, ಏಕ-ಬೆಳೆ ಬೆಳೆಯುವಿಕೆ, ಸುಸಂಘಟಿತ [[ನೀರಾವರಿ]], ಮತ್ತು ಪರಿಣತಿ ಹೊಂದಿದ ಕೂಲಿ-ಕಾರ್ಮಿಕರ ಪಡೆಯ ಬಳಸುವಿಕೆ ಇವೇ ಮೊದಲಾದ ಕೌಶಲಗಳು ಇದರಲ್ಲಿ ಸೇರಿದ್ದವು. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಈಗ ಷತ್ ಅಲ್-ಅರಬ್ ಎಂದು ಹೆಸರಾಗಿರುವ [[ಜಲಮಾರ್ಗಗಳು|ಜಲಮಾರ್ಗದ]] ಉದ್ದಕ್ಕೂ, ಅದರ ಪರ್ಷಿಯನ್ ಕೊಲ್ಲಿ ನದೀಮುಖಜಭೂಮಿಯಿಂದ [[ಟೈಗ್ರಿಸ್]] ಮತ್ತು [[ಯೂಫ್ರೆಟೀಸ್|ಯೂಫ್ರೆಟೀಸ್‌]] ನದಿಗಳ ಸಂಗಮಸ್ಥಾನದವರೆಗೆ ಈ ಪರಿಪಾಠ ಕಂಡುಬಂತು. ಕಾಡೆತ್ತು ಮತ್ತು ಕಾಡುಕುರಿಗಳನ್ನು ಕ್ರಮವಾಗಿ [[ದನ]] ಮತ್ತು [[ಕುರಿ|ಕುರಿಗಳಂತೆ]] ಸಾಕುವ ಪರಿಪಾಠವು ಆಹಾರ/ನಾರು ಪದಾರ್ಥಗಳಿಗಾಗಿ ಮತ್ತು ಹೊರೆಹೊರುವ ಕೆಲಸಕ್ಕೆಂದು ಬೃಹತ್-ಪ್ರಮಾಣದಲ್ಲಿ ಪ್ರಾಣಿಗಳನ್ನು ಬಳಸುವ ಪರಿಪಾಠಕ್ಕೆ ದಾರಿ ತೋರಿಸಿತು. ಕೃಷಿಕನ ಜೊತೆ ಸೇರಿಕೊಂಡ ಕುರಿ ಕಾಯುವವ, ವಲಸೆ ಹೋಗದ ಮತ್ತು ಅರೆ-ಅಲೆಮಾರಿ ಸಮಾಜಗಳ ಅತ್ಯಾವಶ್ಯಕ ಸರಬರಾಜುಗಾರನಾಗಿ ರೂಪುಗೊಂಡ. ಮೆಕ್ಕೆಜೋಳ, [[ಮರಗೆಣಸು]], ಮತ್ತು ಕೂವೆಗಿಡ ([[ಆರೋರೂಟ್]]) ಇವೇ ಮೊದಲಾದವುಗಳನ್ನು ಕ್ರಿ.ಪೂ. 5200 ರಷ್ಟು ಹಿಂದೆಯೇ ಅಮೆರಿಕಾಗಳಲ್ಲಿ ಮೊದಲಿಗೆ ಒಗ್ಗಿಸಿಕೊಳ್ಳಲಾಯಿತು.<ref>[http://www.ucalgary.ca/news/feb2007/early-farming/ "Farming older than thought"], University of Calgary, February 19, 2007.</ref> [[ಆಲೂಗಡ್ಡೆ]], [[ಟೊಮೇಟೊ|ಟೊಮ್ಯಾಟೊ]], [[ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ)|ಮೆಣಸು]], [[ಕುಂಬಳಕಾಯಿ|ಕುಂಬಳ]], [[ಹುರುಳಿ]]ಯ ಹಲವಾರು ಪ್ರಬೇಧಗಳು, [[ತಂಬಾಕು]], ಮತ್ತು ಇತರ ಹಲವಾರು ಸಸ್ಯಗಳನ್ನೂ ಸಹ ಹೊಸ ಪ್ರಪಂಚದಲ್ಲಿ ಅಭಿವೃದ್ಧಿಪಡಿಸಲಾಯಿತು. [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕದ]] [[ಆಂಡೆಸ್ ಪರ್ವತಗಳು|ಆಂಡೀಸ್‌ ಪರ್ವತದ]] ಬಹುಪಾಲು ಭಾಗದಲ್ಲಿ ಕಡಿದಾದ ಪರ್ವತಪಾರ್ಶ್ವಗಳ ವ್ಯವಸಾಯದ ವಿಸ್ತೃತ ಮೆಟ್ಟಿಲುಪಾತಿ ಪ್ರದೇಶವು ಇದ್ದುದರಿಂದ ಇದು ಸಾಧ್ಯವಾಯಿತು. ಸುಮೇರಿಯನ್ನರ ಪಥನಿರ್ಮಾಣದ ಕೌಶಲಗಳ ಮೇಲೆ ಗ್ರೀಕರು ಮತ್ತು ರೋಮನ್ನರು ನಿರ್ಮಿಸಿದರಾದರೂ, ಮೂಲಭೂತವಾದ ಕೆಲವೊಂದು ಹೊಸ ಪ್ರಗತಿಗಳನ್ನು ಅವರು ಸಾಧಿಸಿದರು. ದಕ್ಷಿಣದ ಗ್ರೀಕರು ಅತಿ ದುರ್ಬಲವಾದ ಅಥವಾ ಫಲವತ್ತತೆಯಿಲ್ಲದ ಮಣ್ಣುಗಳೊಂದಿಗೆ ಹೆಣಗಾಡಬೇಕಾಗಿ ಬಂದರೂ, ಕೆಲವು ವರ್ಷಗಳವರೆಗೆ ಒಂದು ಪ್ರಬಲ ಸಮಾಜವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರು. ವ್ಯಾಪಾರೋದ್ದೇಶದ ಬೆಳೆಗಳನ್ನು ಸಾಗುವಳಿ ಮಾಡುವ ಕಡೆಗೆ ಒತ್ತು ನೀಡುವಲ್ಲಿ ರೋಮನ್ನರು ಖ್ಯಾತಿ ಪಡೆದಿದ್ದರು. [[ಚಿತ್ರ:Pieter Bruegel the Elder- The Corn Harvest (August).JPG|thumb|ಕಟಾವುಗಾರರು. ಪೀಟರ್ ಬ್ರೂಗೆಲ್1565.]] === ಮಧ್ಯಕಾಲೀನ ಯುಗ === ಮಧ್ಯಕಾಲೀನ ಯುಗದ ಅವಧಿಯಲ್ಲಿ, [[ಉತ್ತರ ಆಫ್ರಿಕಾ]], ನಿಕಟಪ್ರಾಚ್ಯ, ಮತ್ತು [[ಯುರೋಪ್|ಯುರೋಪ್‌ನ]] ಕೃಷಿಕರು ವ್ಯಾವಸಾಯಿಕ ತಂತ್ರಜ್ಞಾನಗಳ ಬಳಕೆಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದರು. ದ್ರವಚಾಲಿತ (ಹೈಡ್ರಾಲಿಕ್) ಮತ್ತು ದ್ರವಸ್ಥಿತಿಶಾಸ್ತ್ರೀಯ (ಹೈಡ್ರೋಸ್ಟಾಟಿಕ್) ತತ್ತ್ವಗಳನ್ನು ಆಧರಿಸಿದ ನೀರಾವರಿ ವ್ಯವಸ್ಥೆಗಳು, ನೋರಿಯಾಸ್‌ಗಳು, ನೀರೆತ್ತುವ ಯಂತ್ರಗಳಂಥ ಯಂತ್ರವ್ಯವಸ್ಥೆಗಳು, [[ಕಟ್ಟೆ|ಅಣೆಕಟ್ಟೆಗಳು]], ಮತ್ತು [[ಜಲಾಶಯ|ಜಲಾಶಯಗಳು]] ಈ ತಂತ್ರಜ್ಞಾನಗಳಲ್ಲಿ ಸೇರಿದ್ದವು. ಬೆಳೆಗಳ ಸರದಿಯ ಒಂದು ಮೂರು-ಕ್ಷೇತ್ರದ ವ್ಯವಸ್ಥೆ ಮತ್ತು ಮೋಲ್ಡ್‌ಬೋರ್ಡ್‌ [[ನೇಗಿಲು]] ಇವುಗಳ ನೂತನ ಸೃಷ್ಟಿಯೊಂದಿಗೆ ಈ ತಂತ್ರಜ್ಞಾನಗಳೂ ಸೇರಿಕೊಂಡು ವ್ಯಾವಸಾಯಿಕ ದಕ್ಷತೆಯನ್ನು ಮಹತ್ತರವಾಗಿ ಸುಧಾರಿಸಿದವು. === ಆಧುನಿಕ ಯುಗ === [[ಚಿತ್ರ:Agriculture (Plowing) CNE-v1-p58-H.jpg|thumb|1921ರ ವಿಶ್ವಕೋಶವೊಂದರಿಂದ ಪಡೆದ ಈ ಛಾಯಾಚಿತ್ರವು ಕುದುರೆ ಮೇವಿನ ಸೊಪ್ಪಿನ (ಆಲ್ಫಾಲ್ಫಾ) ಹೊಲವೊಂದನ್ನು ಉಳುತ್ತಿರುವ ಟ್ರಾಕ್ಟರ್ ಒಂದನ್ನು ತೋರಿಸುತ್ತಿರುವುದು.]] [[ಚಿತ್ರ:Precision Farming in Minnesota - Natural Colour.jpg|thumb|ಮಿನ್ನೆಸೋಟಾದಲ್ಲಿನ ಒಂದು ತೋಟದ ಉಪಗ್ರಹ ಬಿಂಬ.]] [[ಚಿತ್ರ:Precision Farming in Minnesota - False Colour.jpg|thumb|ತೋಟದ ಅತಿಗೆಂಪು (ಇನ್‌ಫ್ರಾರೆಡ್‌) ಬಿಂಬ. ಪಳಗಿಲ್ಲದ ಕಣ್ಣಿಗೆ ಈ ಬಿಂಬವು ಯಾವುದೇ ಸ್ಪಷ್ಟ ಉದ್ದೇಶವಿಲ್ಲದ ಬಣ್ಣಗಳ ಕಲಸುಮೇಲೋಗರದಂತೆ ಕಾಣಿಸುತ್ತದೆ. ಆದರೆ ಕೃಷಿಕರು ಈಗ ತರಬೇತಿಯನ್ನು ಪಡೆದಿದ್ದಾರೆ ಅಥವಾ ಪಳಗಿದ್ದಾರೆ. ಕ್ರಿಮಿಗಳು ಎಲ್ಲಿ ವ್ಯಾಪಿಸಿವೆ ಎಂಬುದನ್ನು ತೋರಿಸುವ ಹಳದಿ ಬಣ್ಣಗಳು, ಬೆಳೆಯ ಆರೋಗ್ಯವನ್ನು ಸೂಚಿಸುವ ಕೆಂಪು ಛಾಯೆಗಳು, ಪ್ರವಾಹ ಎಲ್ಲಿ ಸಂಭವಿಸುತ್ತದೆ ಎಂಬುದನ್ನು ತಿಳಿಸುವ ಕಪ್ಪು ಬಣ್ಣ, ಮತ್ತು ಬೇಡದ ಕೀಟನಾಶಕಗಳು ರಾಸಾಯನಿಕ-ಮುಕ್ತ ಬೆಳೆಗಳ ಮೇಲೆ ಎಲ್ಲಿ ಬಂದು ಜಮಾವಣೆಗೊಳ್ಳುತ್ತವೋ ಅದನ್ನು ಸೂಚಿಸುವ ಕಂದುಬಣ್ಣ ಇವೆಲ್ಲವನ್ನೂ ಕೃಷಿಕರು ನೋಡುವಷ್ಟು ಪಳಗಿದ್ದಾರೆ.]]1492ರ ನಂತರ, ಈ ಮುಂಚೆ ಸ್ಥಳೀಯವಾಗಿದ್ದ ಬೆಳೆಗಳು ಹಾಗೂ ಜಾನುವಾರು ತಳಿಗಳ ಜಾಗತಿಕ ವಿನಿಮಯವೊಂದು ಕಂಡುಬಂತು. ಈ ವಿನಿಮಯದಲ್ಲಿ ಸೇರಿದ್ದ ಪ್ರಮುಖ ಬೆಳೆಗಳ ಪೈಕಿ ಟೊಮ್ಯಾಟೊ, ಮೆಕ್ಕೆಜೋಳ, [[ಆಲೂಗಡ್ಡೆ]], [[ಮರಗೆಣಸು]], ಕೋಕೋ ಮತ್ತು [[ತಂಬಾಕು]] ಮೊದಲಾದವು ಹೊಸ ಪ್ರಪಂಚದಿಂದ ಹಳೆಯದಕ್ಕೆ ಹೋದರೆ, ಹಲವಾರು ಪ್ರಬೇಧಗಳ [[ಗೋಧಿ]], [[ಸಂಬಾರ ಪದಾರ್ಥ|ಸಂಬಾರ ಪದಾರ್ಥಗಳು]], [[ಕಾಫಿ]], ಮತ್ತು [[ಕಬ್ಬು]] ಮೊದಲಾದವು ಹಳೆಯ ಪ್ರಪಂಚದಿಂದ ಹೊಸದಕ್ಕೆ ಪ್ರವೇಶಿಸಿದವು. ಹಳೆಯ ಪ್ರಪಂಚದಿಂದ ಹೊಸದಕ್ಕೆ ರಫ್ತಾದ ಅತಿಮುಖ್ಯವಾದ ಪ್ರಾಣಿಗಳಲ್ಲಿ [[ಕುದುರೆ]] ಮತ್ತು [[ನಾಯಿ]] (ಕೊಲಂಬಸ್‌-ಪೂರ್ವ ಅಮೆರಿಕಾಗಳಲ್ಲಿ ನಾಯಿಗಳ ಅಸ್ತಿತ್ವವಾಗಲೇ ಇತ್ತಾದರೂ, ಕೃಷಿಯ ಕೆಲಸಗಳಿಗೆ ಸೂಕ್ತವಾಗುವ ಸಂಖ್ಯೆಗಳು ಹಾಗೂ ತಳಿಗಳ ಸ್ವರೂಪದಲ್ಲಿ ಅವು ಇರಲಿಲ್ಲ) ಸೇರಿದ್ದವು. ಸಾಮಾನ್ಯವಾಗಿ ಆಹಾರಕ್ಕಾಗಿ ಬಳಸುವ ಪ್ರಾಣಿಗಳಲ್ಲವಾದರೂ, ಕುದುರೆ ([[ಕತ್ತೆ|ಕತ್ತೆಗಳು]] ಮತ್ತು ಸಣ್ಣ ತಳಿಯ ಕುದುರೆಗಳನ್ನು ಒಳಗೊಂಡಂತೆ) ಮತ್ತು ನಾಯಿಗಳು ಪಶ್ಚಿಮಾರ್ಧ-ಗೋಳದ ಕೃಷಿಭೂಮಿಗಳಲ್ಲಿನ ಉತ್ಪಾದನಾ ಪಾತ್ರಗಳ ಅವಶ್ಯಕತೆಗಳನ್ನು ಶೀಘ್ರವಾಗಿ ತುಂಬಿದವು. [[ಆಲೂಗಡ್ಡೆ]]ಯು ಉತ್ತರ ಯುರೋಪ್‌ನಲ್ಲಿ ಒಂದು ಅತಿಮುಖ್ಯವಾದ ಪ್ರಧಾನ ಬೆಳೆಯಾಗಿ ಮಾರ್ಪಟ್ಟಿತು.<ref>[http://www.history-magazine.com/potato.html "The Impact of the Potato"], ''History Magazine''.</ref> 16ನೇ ಶತಮಾನದಲ್ಲಿ ಪೋರ್ಚುಗೀಸರಿಂದ ಪರಿಚಯಿಸಲ್ಪಟ್ಟಾಗಿನಿಂದ,<ref>[http://researchnews.osu.edu/archive/suprtubr.htm Super-Sized Cassava Plants May Help Fight Hunger In Africa]. The Ohio State University</ref> ಮೆಕ್ಕೆಜೋಳ ಮತ್ತು [[ಮರಗೆಣಸು]] ಆಫ್ರಿಕಾದ ಸಾಂಪ್ರದಾಯಿಕ ಬೆಳೆಗಳನ್ನು ಸ್ಥಾನಪಲ್ಲಟಗೊಳಿಸಿ, [[ಖಂಡ|ಖಂಡದ]] ಅತಿ ಮುಖ್ಯವಾದ ಪ್ರಧಾನ ಆಹಾರ ಬೆಳೆಗಳಾಗಿ ಸ್ಥಾನ ಕಂಡುಕೊಂಡಿವೆ.<ref>[http://www.scitizen.com/stories/Biotechnology/2007/08/Maize-Streak-Virus-Resistant-Transgenic-Maize-an-African-solution-to-an-African-Problem/ "Maize Streak Virus-Resistant Transgenic Maize: an African solution to an African Problem"] {{Webarchive|url=https://web.archive.org/web/20111020143157/http://www.scitizen.com/stories/Biotechnology/2007/08/Maize-Streak-Virus-Resistant-Transgenic-Maize-an-African-solution-to-an-African-Problem/ |date=2011-10-20 }}, ''scitizen.com'', August 7, 2007.</ref> 1800ರ ದಶಕದ ಆರಂಭದ ವೇಳೆಗೆ, ವ್ಯಾವಸಾಯಿಕ ಕೌಶಲಗಳು, ಸಲಕರಣೆಗಳು, [[ಬೀಜ|ಬೀಜದ]] ದಾಸ್ತಾನುಗಳು ಮತ್ತು ಬೆಳೆಸಲಾದ ಗಿಡಗಳ ಅಲಂಕಾರಿಕ ಅಥವಾ ಪ್ರಯೋಜನಕಾರಿ ಗುಣಲಕ್ಷಣಗಳ ಕಾರಣದಿಂದಾಗಿ ಅವುಗಳನ್ನು ಆಯ್ಕೆ ಮಾಡಿ, ಒಂದು ಅನನ್ಯ ಹೆಸರನ್ನು ನೀಡಲಾಯಿತು. ಇದು ಎಷ್ಟರಮಟ್ಟಿಗೆ ಸುಧಾರಣೆ ಕಂಡಿತೆಂದರೆ, ಪ್ರತಿ ಜಮೀನಿನ ತಲಾ ಇಳುವರಿಯು ಮಧ್ಯಕಾಲೀನ ಯುಗದಲ್ಲಿ ಕಂಡಿದ್ದಕ್ಕಿಂತ ಅನೇಕ ಪಟ್ಟು ಹೆಚ್ಚಿನ ಪ್ರಮಾಣದಲ್ಲಿತ್ತು. 19ನೇ ಮತ್ತು 20ನೇ ಶತಮಾನಗಳ ಅಂತ್ಯದ ವೇಳೆಗೆ ಯಂತ್ರಗಳ ಬಳಕೆಯಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಟ್ರಾಕ್ಟರ್‌ನ ಬಳಕೆಯ ಸ್ವರೂಪದಲ್ಲಿ ತೀವ್ರ ಹೆಚ್ಚಳ ಕಂಡುಬರುವುದರೊಂದಿಗೆ, ಬೇಸಾಯದ ಚಟುವಟಿಕೆಗಳನ್ನು ವೇಗವಾಗಿ ಮತ್ತು ಹಿಂದೆ ಅಸಾಧ್ಯವಾಗಿದ್ದ ಪ್ರಮಾಣದಲ್ಲಿ ಕೈಗೊಳ್ಳುವುದು ಕಾರ್ಯಸಾಧ್ಯವಾಯಿತು. ಈ ಪ್ರಗತಿಗಳಿಂದಾಗಿ [[ಅಮೆರಿಕ ಸಂಯುಕ್ತ ಸಂಸ್ಥಾನಗಳು]], [[ಅರ್ಜೆಂಟೀನ|ಅರ್ಜೆಂಟೈನಾ]], [[ಇಸ್ರೇಲ್]], [[ಜರ್ಮನಿ]], ಮತ್ತು ಇನ್ನು ಕೆಲವು ಇತರ ರಾಷ್ಟ್ರಗಳಲ್ಲಿನ ನಿರ್ದಿಷ್ಟ ಆಧುನಿಕ ಕೃಷಿಜಮೀನುಗಳಿಗೆ ಸಾಮರ್ಥ್ಯ ಮೆರೆಯಲು ಅವಕಾಶವಾದಂತಾಯಿತು, ಮತ್ತು ತಲಾ ಜಮೀನಿಗೆ ಕಾರ್ಯಸಾಧ್ಯವೆಂದು ಹೇಳಬಹುದಾದ ಉನ್ನತ-ಗುಣಮಟ್ಟದ ಉತ್ಪನ್ನಗಳ ಪ್ರಮಾಣಗಳನ್ನು ಉತ್ಪಾದಿಸುವಲ್ಲಿ ಆ ರಾಷ್ಟ್ರಗಳಿಗೆ ಸಾಧ್ಯವಾಯಿತು. ಅಮೋನಿಯಂ ನೈಟ್ರೇಟ್‌ ಸಂಶ್ಲೇಷಿಸುವುದಕ್ಕಾಗಿರುವ ಹೇಬರ್-ಬೋಷ್ ವಿಧಾನವು ಒಂದು ಪ್ರಮುಖ ಅದ್ಭುತ ಪ್ರಗತಿಯನ್ನು ಪ್ರತಿನಿಧಿಸಿದ್ದಲ್ಲದೇ, ಹಿಂದಿದ್ದ ನಿರ್ಬಂಧಗಳನ್ನು ದಾಟಿಬರಲು ಬೆಳೆಯ ಇಳುವರಿಗಳಿಗೆ ಅವಕಾಶಮಾಡಿಕೊಟ್ಟಿತು. ಹೆಚ್ಚಳಗೊಂಡ ಉತ್ಪಾದಕತೆ, ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬದಲಿಗೆ ಕಾರ್ಮಿಕರ ಬಳಕೆ, ಜಲಮಾಲಿನ್ಯ, ಹಾಗೂ ಕೃಷಿ ಅನುದಾನಗಳು- ಇವು ಕಳೆದ ಶತಮಾನದಲ್ಲಿನ ಕೃಷಿಯ ಗುಣಲಕ್ಷಣಗಳಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ, ಸಾಂಪ್ರದಾಯಿಕ ಕೃಷಿಯ ಬಾಹ್ಯ ಪರಿಸರೀಯ ಪರಿಣಾಮಗಳಿಗೆ ಪ್ರತಿಯಾಗಿ ಹಿಂಬಡಿತ ಕಂಡುಬಂದಿದ್ದು, ಇದರ ಪರಿಣಾಮವಾಗಿ ಸಾವಯವ ಆಂದೋಲನ ಉಂಟಾಗಿದೆ. ಏಕದಳ ಧಾನ್ಯಗಳಾದ ಅಕ್ಕಿ, ಮೆಕ್ಕೆಜೋಳ, ಮತ್ತು ಗೋಧಿ ಮೊದಲಾದವು ಮಾನವನ ಆಹಾರ ಸರಬರಾಜಿಗೆ 60%ರಷ್ಟು ಪಾಲನ್ನು ನೀಡುತ್ತವೆ.<ref name="Matson1997" /> 1700 ಮತ್ತು 1980ರ ದಶಕದ ನಡುವೆ, "ವಿಶ್ವಾದ್ಯಂತದ ಸಾಗುವಳಿಗೊಳಗಾದ ಜಮೀನಿನ ಒಟ್ಟು ವಿಸ್ತೀರ್ಣವು 466%ನಷ್ಟು ಹೆಚ್ಚಿತು ಮತ್ತು ಇಳುವರಿಗಳು ಗಮನಸೆಳೆಯುವ ರೀತಿಯಲ್ಲಿ ಹೆಚ್ಚಿದವು. ಆಯ್ದ-ತಳಿಯ ಉನ್ನತ ಇಳುವರಿಯ ಪ್ರಬೇಧಗಳು, ರಸಗೊಬ್ಬರಗಳು, ಕೀಟನಾಶಕಗಳು, ನೀರಾವರಿ, ಮತ್ತು ಯಂತ್ರೋಪಕರಣಗಳೇ ಈ ಸಾಧನೆಗೆ ಕಾರಣವಾದವು.<ref name="Matson1997">{{cite journal |author=Tilman D, Cassman KG, Matson PA, Naylor R, Polasky S |title=Agricultural sustainability and intensive production practices |journal=Nature |volume=418 |issue=6898 |pages=671–7 |year=2002 |month=August |pmid=12167873 |doi=10.1038/nature01014 |url=}}</ref> ಉದಾಹರಣೆಗೆ, ನೀರಾವರಿಯ ಕಾರಣದಿಂದಾಗಿ ಪೂರ್ವ ಕೊಲರಾಡೋದಲ್ಲಿನ ಮೆಕ್ಕೆಜೋಳದ ಇಳುವರಿಯು ಗಣನೀಯವಾಗಿ ಹೆಚ್ಚಿತು. ಅಂದರೆ, 1940ರಿಂದ 1997ರವರೆಗೆ ಇಳುವರಿಯು 400ರಿಂದ 500%ನಷ್ಟು ಪ್ರಮಾಣಕ್ಕೆ ಏರಿತು.<ref name="Matson1997" /> ಆದರೂ, ಸಾಂದ್ರ ಕೃಷಿಯ ಸಮರ್ಥನೀಯತೆಯ ಕುರಿತಾಗಿ ಕಳವಳಗಳು ಹುಟ್ಟಿಕೊಳ್ಳುತ್ತಲೇ ಬಂದಿವೆ. ಭಾರತ ಮತ್ತು ಏಷ್ಯಾದಲ್ಲಿ ಸಾಂದ್ರ ಕೃಷಿಯು ಕಡಿಮೆಯಾಗುತ್ತಿರುವ ಗುಣಮಟ್ಟದ ಮಣ್ಣಿನೊಂದಿಗೆ ಸಂಬಂಧಹೊಂದಿದೆ, ಮತ್ತು ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆಯಿಂದಾಗಿ ಪರಿಸರದ ಮೇಲಾಗುವ ಪ್ರಭಾವಗಳ ಕುರಿತೂ ಕಳವಳಗಳು ಹೆಚ್ಚುತ್ತಿವೆ. ಅದರಲ್ಲೂ ನಿರ್ದಿಷ್ಟವಾಗಿ, ಜನಸಂಖ್ಯೆಯು ಹೆಚ್ಚಾದಂತೆ ಆಹಾರದ ಬೇಡಿಕೆಯ ಪ್ರಮಾಣವೂ ವಿಸ್ತರಿಸುವುದರಿಂದ ಈ ಕಳವಳದ ಪ್ರಮಾಣ ಹೆಚ್ಚು ಎನ್ನಲೇಬೇಕು. ಸಾಂದ್ರ ಕೃಷಿಯಲ್ಲಿ ವಿಶಿಷ್ಟವಾಗಿ ಬಳಸಲಾಗಿರುವ ಏಕಫಸಲಿನ ಕೃಷಿಗಳು [[ಕೀಟ|ಕೀಟಗಳ]] ಸಂಖ್ಯೆಯನ್ನು ಹೆಚ್ಚಿಸುವ ಸ್ವರೂಪದ್ದಾಗಿದ್ದು, ಈ ಕೀಟಗಳನ್ನು ಕೀಟನಾಶಕಗಳ ಮೂಲಕ ನಿಯಂತ್ರಿಸಲಾಗುತ್ತದೆ. "ದಶಕಗಳಿಂದಲೂ ಉತ್ತೇಜಿಸಲ್ಪಡುತ್ತಲೇ ಇರುವ ಹಾಗೂ ಗಮನಾರ್ಹ ಪ್ರಮಾಣದ ಯಶಸ್ಸನ್ನೂ ಹೊಂದಿರುವ" ಸಂಯೋಜಿತ ಕೀಟ ನಿರ್ವಹಣೆಯು (ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್‌ಮೆಂಟ್‌-IPM), ಕೀಟನಾಶಕಗಳ ಬಳಕೆಯ ಮೇಲೆ ಯಾವುದೇ ಗಮನಾರ್ಹವಾದ ಪರಿಣಾಮವನ್ನೂ ಬೀರಿಲ್ಲ. ಕೀಟನಾಶಕಗಳ ಬಳಕೆಯನ್ನು ಕಾರ್ಯನೀತಿಗಳು ಪ್ರೋತ್ಸಾಹಿಸುವುದು ಮತ್ತು IPM ಎಂಬುದು ಜ್ಞಾನ-ಕೇಂದ್ರಿತವಾಗಿರುವುದೇ ಇದಕ್ಕೆ ಕಾರಣವೆನ್ನಬಹುದು.<ref name="Matson1997" /> ಏಷ್ಯಾದಲ್ಲಿನ ಅಕ್ಕಿಯ ಇಳುವರಿಯನ್ನು "ಹಸಿರು ಕ್ರಾಂತಿ"ಯು ಗಣನೀಯವಾಗಿ ಹೆಚ್ಚಿಸಿದೆಯಾದರೂ, ಕಳೆದ 15–20 ವರ್ಷಗಳಲ್ಲಿ ಇಳುವರಿಯಲ್ಲಿ ಹೆಚ್ಚಳ ಕಂಡಬಂದಿಲ್ಲ ಎಂಬುದು ಗಮನಾರ್ಹ.<ref name="Matson1997" /> ತಳೀಯ "ಇಳುವರಿ ಸಾಮರ್ಥ್ಯ"ವು ಗೋಧಿಗೆ ಸಂಬಂಧಿಸಿದಂತೆ ಹೆಚ್ಚಿಸಲ್ಪಟ್ಟಿದೆ. ಆದರೆ ಅಕ್ಕಿಗೆ ಸಂಬಂಧಿಸಿದ ಇಳುವರಿ ಸಾಮರ್ಥ್ಯವು 1966ರಿಂದಲೂ ಹೆಚ್ಚಾಗಿಲ್ಲ, ಮತ್ತು ಮೆಕ್ಕೆಜೋಳಕ್ಕೆ ಸಂಬಂಧಿಸಿದ ಇಳುವರಿ ಸಾಮರ್ಥ್ಯವು "35 ವರ್ಷಗಳಲ್ಲಿ ಎಷ್ಟು ಬೇಕೋ ಅಷ್ಟು ಹೆಚ್ಚಳವಾಗಿದೆ".<ref name="Matson1997" /> ಕಳೆನಾಶಕ-ನಿರೋಧಕ ಕಳೆಗಳು ಹೊರಹೊಮ್ಮಲು ಒಂದು ಅಥವಾ ಎರಡು ದಶಕಗಳು ಆಗಬಹುದು ಹಾಗೂ, ಕೀಟನಾಶಕಗಳಿಗೆ ಕೀಟಗಳು ಪ್ರತಿರೋಧವನ್ನು ಒಡ್ಡುವಂತಾಗಲು ಸುಮಾರು ಒಂದು ದಶಕದೊಳಗಿನ ಅವಧಿಯು ಸಾಕಾಗಬಹುದು.<ref name="Matson1997" /> ಬೆಳೆಗಳ ಸರದಿಯ ಪರಿಪಾಠವು ಪ್ರತಿರೋಧಕತೆಗಳನ್ನು ತಡೆಯುವಲ್ಲಿ ಸಹಾಯಮಾಡುತ್ತದೆ.<ref name="Matson1997" /> ಕಳೆದ ಹತ್ತೊಂಬತ್ತನೇ ಶತಮಾನದಿಂದೀಚೆಗಿನ ವ್ಯಾವಸಾಯಿಕ ಪರಿಶೋಧನಾ ಸಾಹಸಕಾರ್ಯಗಳು, ವಿಶ್ವದ ವಿವಿಧ ಪ್ರದೇಶಗಳಲ್ಲಿನ ಹೊಸ ಜಾತಿಗಳು ಮತ್ತು ಹೊಸ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳನ್ನು ಕಂಡುಕೊಳ್ಳುವುದಕ್ಕಾಗಿ ಕೈಗೊಳ್ಳಲ್ಪಟ್ಟಿವೆ. ಫ್ರಾಂಕ್ ಎನ್. ಮೇಯೆರ್ ಎಂಬುವವ ಹಣ್ಣು- ಮತ್ತು ಕಾಯಿಯನ್ನು ಸಂಗ್ರಹಿಸುವುದಕ್ಕಾಗಿ 1916ರಿಂದ 1918ರವರೆಗೆ ಕೈಗೊಂಡ ಚೀನಾ ಮತ್ತು [[ಜಪಾನ್|ಜಪಾನ್‌ನ]] ಯಾತ್ರೆಯು ಇಂಥ ಎರಡು ಆರಂಭಿಕ ಸಾಹಸಕಾರ್ಯಗಳಲ್ಲಿ ಸೇರಿವೆ.<ref>USDA NAL Special Collections. [http://naldr.nal.usda.gov/NALWeb/Agricola_Link.asp?Accession=CAT10662165 South China explorations: typescript, July 25, 1916-September 21, 1918]{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಮತ್ತು ಚೀನಾ, ಜಪಾನ್, ಹಾಗೂ [[ಕೊರಿಯ|ಕೊರಿಯಾ]] ದೇಶಗಳಿಗೆ 1929ರಿಂದ 1931ರವರೆಗೆ ಡಾರ್ಸೆಟ್-ಮೋರ್ಸ್ ಕೈಗೊಂಡ ಪೌರಸ್ತ್ಯ ವ್ಯಾವಸಾಯಿಕ ಪರಿಶೋಧನಾ ಸಾಹಸಕಾರ್ಯವು ಕೂಡಾ ಇದಕ್ಕೆ ಮತ್ತೊಂದು ಉದಾಹರಣೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕಂಡುಬಂದಿದ್ದ ಸೋಯಾ-ಅವರೆ ಕೃಷಿಯಲ್ಲಿನ ಪ್ರಗತಿಯನ್ನು ಬೆಂಬಲಿಸುವುದಕ್ಕೋಸ್ಕರ ಸೋಯಾ-ಅವರೆಯ ಜನನ ದ್ರವ್ಯವನ್ನು ಸಂಗ್ರಹಿಸಲು ಆತ ಈ ಯಾತ್ರೆಯನ್ನು ಕೈಗೊಂಡಿದ್ದ.<ref>USDA NAL Special Collections. [http://riley.nal.usda.gov/nal_display/index.php?info_center=8&tax_level=4&tax_subject=158&topic_id=1982&level3_id=6419&level4_id=10866&level5_id=0&placement_default=0&test Dorsett-Morse Oriental Agricultural Exploration Expedition Collection] {{Webarchive|url=https://web.archive.org/web/20111222235057/http://riley.nal.usda.gov/nal_display/index.php?info_center=8&tax_level=4&tax_subject=158&topic_id=1982&level3_id=6419&level4_id=10866&level5_id=0&placement_default=0&test |date=2011-12-22 }}</ref> 2005ರಲ್ಲಿ, ಚೀನಾದ ವ್ಯಾವಸಾಯಿಕ ಉತ್ಪನ್ನವು ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ್ದಾಗಿದ್ದು, ಅದು ವಿಶ್ವದ ಪಾಲಿನ ಸರಿಸುಮಾರು ಆರನೇ-ಒಂದು ಭಾಗದಷ್ಟಿತ್ತು. ಇದನ್ನನುಸರಿಸಿದ ಸ್ಥಾನಗಳಲ್ಲಿ EU, ಭಾರತ ಮತ್ತು USA ಇದ್ದವು ಎಂದು [[ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ|ಅಂತರರಾಷ್ಟ್ರೀಯ ಹಣಕಾಸು ನಿಧಿ]]ಯು ಮಾಹಿತಿ ನೀಡಿದೆ. ಕೃಷಿಯ ಸಮಗ್ರ ಅಂಶದ ಉತ್ಪಾದಕತೆಯನ್ನು ಅರ್ಥಶಾಸ್ತ್ರಜ್ಞರು ಅಳೆಯುತ್ತಾರೆ. ಇದರ ನೆರವಿನಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಕೃಷಿಯು 1948ರಲ್ಲಿ ಇದ್ದುದಕ್ಕಿಂತ ಸರಿಸುಮಾರು 2.6 ಪಟ್ಟು ಹೆಚ್ಚು ಉತ್ಪಾದನಾಶೀಲವಾಗಿದೆ ಎಂಬುದು ತಿಳಿದುಬಂದಿದೆ.<ref>USDA ERS. [http://www.ers.usda.gov/data/agproductivity/ Agricultural Productivity in the United States] {{Webarchive|url=https://web.archive.org/web/20130201021133/http://www.ers.usda.gov/Data/AgProductivity/ |date=2013-02-01 }}</ref> US, [[ಕೆನಡಾ]], [[ಫ್ರಾನ್ಸ್|ಫ್ರಾನ್ಸ್‌]], [[ಆಸ್ಟ್ರೇಲಿಯ]], ಅರ್ಜೆಂಟೈನಾ ಮತ್ತು [[ಥೈಲೆಂಡ್]] - ಈ ಆರು ದೇಶಗಳು ಧಾನ್ಯದ ರಫ್ತುಗಳ 90%ನಷ್ಟು ಭಾಗವನ್ನು ಸರಬರಾಜು ಮಾಡುತ್ತವೆ.<ref>[http://www.i-sis.org.uk/TFBE.php The Food Bubble Economy]. ''The Institute of Science in Society.''</ref> [[ಅಲ್ಜೀರಿಯ|ಆಲ್ಜೀರಿಯಾ]], [[ಇರಾನ್]], ಈಜಿಪ್ಟ್, ಮತ್ತು [[ಮೆಕ್ಸಿಕೋ]],<ref>[http://www.greatlakesdirectory.org/zarticles/080902_water_shortages.htm "Global Water Shortages May Lead to Food Shortages-Aquifer Depletion"] {{Webarchive|url=https://archive.today/20070704120613/http://www.greatlakesdirectory.org/zarticles/080902_water_shortages.htm |date=2007-07-04 }}, Lester R. Brown</ref> ಸೇರಿದಂತೆ ಅಸಂಖ್ಯಾತ ಮಧ್ಯಮ-ಗಾತ್ರದ ದೇಶಗಳಲ್ಲಿ ಈಗಾಗಲೇ ಬೃಹತ್ ಪ್ರಮಾಣದ [[ಧಾನ್ಯ]]ದ ಆಮದುಗಳೆಡೆಗೆ ಉತ್ತೇಜಿಸುತ್ತಿರುವ ಜಲ ಕೊರತೆಗಳು, ಅತಿ ಶೀಘ್ರದಲ್ಲಿಯೇ ಅದೇ ಸ್ಥಿತಿಯನ್ನು ಚೀನಾ ಅಥವಾ ಭಾರತದಂಥ ಬೃಹತ್ ರಾಷ್ಟ್ರಗಳಲ್ಲೂ ಉಂಟುಮಾಡಬಹುದು.<ref>[http://www.atimes.com/atimes/South_Asia/HG21Df01.html "India grows a grain crisis"] {{Webarchive|url=https://web.archive.org/web/20180221083541/http://www.atimes.com/atimes/South_Asia/HG21Df01.html |date=2018-02-21 }}, ''Asia Times'' (Hong Kong). July 21, 2006.</ref> == ಭಾರತದಲ್ಲಿ ವ್ಯವಸಾಯದ ವಿಧಾನಗಳು == * ಭಾರತದ ವಿವಿಧ ಭಾಗಗಳಲ್ಲಿ ವಿವಿಧ ಬಗೆಯ ಬೇಸಾಯ ಪದ್ಧತಿಗಳು ರೂಢಿಯಲ್ಲಿವೆ. ವ್ಯವಸಾಯದ ಮುಖ್ಯ ಲಕ್ಷಣಗಳಾದ ಭೂಬಳಕೆ, ಬೆಳೆಸುವ ಬೆಳೆಗಳು, ತಳಿ, ಇಳುವರಿ, ಬಳಸುವ [[ಕೃಷಿ ಉಪಕರಣಗಳು]] ಮತ್ತು ಗೊಬ್ಬರಗಳ ಬಳಕೆ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಭೂಸ್ವರೂಪ, [[ವಾಯುಗುಣ]], ಮಳೆ ಹಂಚಿಕೆ, ಮಣ್ಣಿನ ವಿಧಗಳು, ಮಾರುಕಟ್ಟೆ ತಾಂತ್ರಿಕತೆ, ಬಂಡವಾಳ ಹೂಡಿಕೆ, ಕಾರ್ಮಿಕರ ಲಭ್ಯತೆ ಮುಂತಾದವು. === ಭಾರತದಲ್ಲಿ ರೂಢಿಯಲ್ಲಿರುವ ಪ್ರಮುಖ ವ್ಯವಸಾಯದ ವಿಧಾನಗಳು === # ಪ್ರಾಚೀನಕಾಲದ ಜೀವನಾಧಾರ ಬೇಸಾಯ # ವಾಣಿಜ್ಯ ಬೇಸಾಯ # ಮಿಶ್ರ ಬೇಸಾಯ # ತೋಟಗಾರಿಕೆ ==== ಜೀವನಾಧಾರ ಬೇಸಾಯ: ==== * ಜನರು ತಮ್ಮ ಗೃಹ ಬಳಕೆಗಾಗಿ ಮಾತ್ರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದಕ್ಕೆ 'ಜೀವನಾಧಾರ ಬೇಸಾಯ' ಎನ್ನುತ್ತಾರೆ. ಈ ಬೇಸಾಯ ಪದ್ಧತಿಯು ಈಶಾನ್ಯ ಭಾರತ, [[ಒರಿಸ್ಸಾ]] ಮತ್ತು [[ಮಧ್ಯ ಪ್ರದೇಶ|ಮಧ್ಯಪ್ರದೇಶದ]] ಬೆಟ್ಟಗಳಲ್ಲಿ ರೂಢಿಯಲ್ಲಿದೆ. ಈ ಪದ್ಧತಿಯ ಲಕ್ಷಣಗಳೆಂದರೆ ಚಿಕ್ಕ ಪ್ರಮಾಣದ ಭೂ ಹಿಡುವಳಿ, ಪುರಾತನ ಹಾಗೂ ಸರಳ ಕೃಷಿ ಉಪಕರಣಗಳ ಬಳಕೆ, ಅವೈಜ್ಞಾನಿಕ ಕೃಷಿ ವಿಧಾನ ಮುಂತಾದವು. ಇದರಲ್ಲಿ ಎರಡು ವಿಧಗಳಿವೆ [[ಚಿತ್ರ:An_example_of_slash_and_burn_agriculture_practice_Thailand.jpg|thumb|ಸ್ಲ್ಯಾಷ್ ಮತ್ತು ಬರ್ನ್-ಬಲವಾಗಿ ಅಗಿ ಮತ್ತು ಸುಡು; ವರ್ಗಾವಣೆ ಕೃಷಿ, ಥೈಲ್ಯಾಂಡ್]] ==== ವರ್ಗಾವಣೆ ಬೇಸಾಯ: ==== * ವರ್ಗಾವಣೆ ಬೇಸಾಯ ಪದ್ಧತಿ ಎಂದರೆ ಅರಣ್ಯದ ಕೆಲವು ಭಾಗಗಳಲ್ಲಿ ಮರಗಳನ್ನು ಕಡಿದು, ಅಲ್ಲಿ ವಿಸ್ತರಿಸಿ ಬೇಸಾಯ ಮಾಡುವುದು. ಹಲವು ವರ್ಷಗಳ ಬೇಸಾಯದ ನಂತರ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ, ಬೇಸಾಯಗಾರರು ಇತರ ಪ್ರದೇಶಗಳಿಗೆ ವಲಸೆ ಹೋಗುವರು. ಈ ಬೇಸಾಯದಿಂದ ಮಣ್ಣಿನ ಸವಕಳಿ ಉಂಟಾಗಿ ಕಡಿಮೆ ಇಳುವರಿ ಕೊಡುತ್ತದೆ. ಈ ಬಗೆಯ ಬೇಸಾಯವನ್ನು [[ಕರ್ನಾಟಕ|ಕರ್ನಾಟಕದಲ್ಲಿ]] 'ಕುಮರಿ', [[ಅಸ್ಸಾಂ|ಅಸ್ಸಾಂನಲ್ಲಿ]] 'ಜೂಮ್', [[ಕೇರಳ|ಕೇರಳದಲ್ಲಿ]] 'ಪೊನಂ' ಮತ್ತು [[ಆಂಧ್ರ ಪ್ರದೇಶ|ಆಂಧ್ರಪ್ರದೇಶದಲ್ಲಿ]] 'ಪೋಡು' ಎಂದು ಕರೆಯುತ್ತಾರೆ. ==== ಸ್ಥಿರ ಬೇಸಾಯ ==== * ಸ್ಥಿರ ಬೇಸಾಯ ಪದ್ಧತಿಯಲ್ಲಿ ಜನರು ಅನುಕೂಲಕರವಾದ ಪ್ರದೇಶಗಳಲ್ಲಿ ಸ್ಥಿರವಾಗಿ ನೆಲೆಸಿ ವ್ಯವಸಾಯವನ್ನು ಮಾಡುತ್ತಾರೆ. ಆದರೆ ವ್ಯವಸಾಯದ ವಿಧಾನ, ಬಳಸುವ ಬೀಜ ಇವು ಸಾಂಪ್ರದಾಯಿಕವಾಗಿರುತ್ತವೆ. ಕೃಷಿ ಉತ್ಪಾದನೆಯನ್ನು ರೈತರು ತಮ್ಮ ಮನೆಯ ಉಪಯೋಗಕ್ಕಾಗಿ ಬಳಸಿಕೊಂಡು ಉಳಿದ ಹೆಚ್ಚಿನ ಉತ್ಪಾದನೆಯನ್ನು ತಮಗೆ ಬೇಕಾದ ಇತರ ವಸ್ತುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದರು. ಈಗ ಮಾರಾಟ ಮಾಡುತ್ತಾರೆ. ==== ವಾಣಿಜ್ಯ ಬೇಸಾಯ ==== [[ಚಿತ್ರ:Sunflower_farm,_Agriculture_in_India,_January_2013.jpg|left|thumb|ಸೂರ್ಯಕಾಂತಿ ಫಾರ್ಮ್, ಭಾರತದಲ್ಲಿ ಕೃಷಿ, ಜನವರಿ 2013]] * ವ್ಯಾಪಾರದ ಉದ್ದೇಶದಿಂದ ಬೆಳೆಗಳ ಉತ್ಪಾದನೆ ಹಾಗು ಪ್ರಾಣಿಗಳ ಸಾಕಣೆಯನ್ನು ವಾಣಿಜ್ಯ ಬೇಸಾಯವೆಂದು ಕರೆಯುವರು.ಈ ಪದ್ಧತಿಯಲ್ಲಿ ವಿಸ್ತಾರವಾಗಿರುವ ಕೃಷಿ ಭೂಮಿಯು ಒಂದೇ ಬೆಳೆಯ ಉತ್ಪಾದನೆಗೆ ಬಳಕೆಯಾಗುವುದು. ಈ ಬೆಳೆಯ ಉತ್ಪಾದನೆಗೆ ಭೂಸ್ವರೂಪ, ಮಣ್ಣು, ನೀರು, ವಾಯುಗುಣಗಳು ಹೆಚ್ಚು ಸೂಕ್ತವಾಗಿರುತ್ತವೆ. ಯಂತ್ರೋಪಕರಣ, ರಸಗೊಬ್ಬರ, ಸುಧಾರಿತ ಬೀಜ, ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸುವರು. ಹತ್ತಿ, ಎಣ್ಣೆ ಕಾಳುಗಳು, ತಂಬಾಕು, ಮೆಣಸಿನಕಾಯಿ ಮತ್ತು ಕಬ್ಬು ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ==== ಮಿಶ್ರ ಬೇಸಾಯ ==== [[ಚಿತ್ರ:Betel_nut_palms_in_Ponda,_Goa.jpeg|left|thumb|284x284px|ಪೊಂಡಾದಲ್ಲಿ ಅಡಿಕೆಮರ ಮತ್ತು ತಾಳೆ (ಪಾಮ್)]] [[ಚಿತ್ರ:Intercropping_coconut_n_Tagetes_erecta.jpg|thumb|[[ತೆಂಗಿನಕಾಯಿ]] ಮತ್ತು ಟಾಗೆಟ್ಸ್ ಎರೆಕ್ಟಾ, ಮೆಕ್ಸಿಕನ್ ಮಾರಿಗೋಲ್ಡ್]] [[ಚಿತ್ರ:Vegetable_garden_at_Ham_House_Estate_-_geograph.org.uk_-_4530.jpg|thumb|[[ಲಂಡನ್]] ನಲ್ಲಿ ದೇಶೀಯ ಕಿಚನ್ ಗಾರ್ಡನ್ ವೆಜಿಟಬಲ್ ಗಾರ್ಡನ್]] * ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ರೇಷ್ಮೆ ಕೃಷಿ ಮುಂತಾದವು ಮಿಶ್ರ ಬೇಸಾಯ ಪದ್ಧತಿಗಳಾಗಿವೆ. ಭಾರತದ ಅನೇಕ ಕಡೆಗಳಲ್ಲಿ ಈ ಬೇಸಾಯ ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯ ಪ್ರಮುಖ ಗುಣಲಕ್ಷಣಗಳೆಂದರೆ ೧. ಈ ವ್ಯವಸಾಯದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುವುದು ೨. ವೈಜ್ಞಾನಿಕ ಕೃಷಿ ವಿಧಾನಗಳನ್ನು ಅನುಸರಿಸಲಾಗುವುದು. ೩. ಇದಕ್ಕೆ ಸಾಕಷ್ಟು ಬಂಡವಾಳ ಅಗತ್ಯ. ==== ತೋಟಗಾರಿಕೆ ಬೇಸಾಯ: ==== * ಭಾರತದ ಮುಖ್ಯ ಬೇಸಾಯ ಪದ್ಧತಿಗಳಲ್ಲಿ ತೋಟಗಾರಿಕೆ ಬೇಸಾಯವು ಒಂದಾಗಿದೆ. [[ಕಾಫಿ]], [[ಚಹಾ]], [[ರಬ್ಬರು|ರಬ್ಬರ್]] ಹಾಗೂ ಸಂಬಾರ ಪದಾರ್ಥಗಳು, [[ತೆಂಗು]], [[ಅಡಿಕೆ]], ವೀಳ್ಯದೆಲೆ ಮುಂತಾದವು ತೋಟಗಾರಿಕೆ ಬೆಳೆಗಲ್ಲಿ ಮುಖ್ಯವಾದುವು. ಒಂದೇ ಬೆಳೆಯನ್ನು ವಿಸ್ತಾರವಾದ ತೋಟದಲ್ಲಿ ಬೆಳೆಯಲಾಗುವುದು. ಭಾರತದಲ್ಲಿ ಅಸ್ಸಾಂ, [[ಪಶ್ಚಿಮ ಬಂಗಾಳ]], ಕರ್ನಾಟಕ, [[ತಮಿಳುನಾಡು]], ಕೇರಳ ರಾಜ್ಯಗಳಲ್ಲಿ ಈ ಬೇಸಾಯ ಪದ್ಧತಿಯು ರೂಢಿಯಲ್ಲಿದೆ. ಇದರಿಂದ ವಿದೇಶಿ ವಿನಿಮಯದ ಗಳಿಕೆಯೂ ಆಗುತ್ತದೆ.<ref>[http://www.shareyouressays.com/essays/9-main-types-of-farming-systems-practices-in-india-essay/1206829 Main Types of Farming Systems Practices in India – EssayArticle ; shared by ಪ್ರಗತಿಘೋಷ್]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>[http://www.idc-online.com/technical_references/pdfs/civil_engineering/Types_of_Farming.pdf types of farming - IDC Technologies]</ref> [[ಚಿತ್ರ:Bezerros_de_IATF.jpg|center|thumb|720x720px|ಕೃಷಿ ಬೆಳೆಗಳ ಬೇಸಾಯದ ಜೊತೆಗೆ ಪಶುಪಾಲನೆ, ಹೈನುಗಾರಿಕೆ, ಕೋಳಿ ಸಾಕಣೆಯು ಸಹ ಉದ್ಯಮವಾಗಿದೆ]] === ಭಾರತದಲ್ಲಿ ವ್ಯವಸಾಯದ ಅಭಿವೃದ್ಧಿ === * ಕೃಷಿ ವಿಜ್ಞಾನದಲ್ಲಿ ಕೃಷಿ ವಿಜ್ಞಾನಿ [[ಎಂ. ಎಸ್. ಸ್ವಾಮಿನಾಥನ್]] ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿಗೆ ನೀಡಿದ ಅತ್ಯುತ್ತಮ ಕೊಡುಗೆ ಮತ್ತು ಭಾರತವನ್ನು ಆಹಾರ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಿದ್ದಕ್ಕಾಗಿ 2013 ರಲ್ಲಿ ಎನ್‌ಡಿಟಿವಿ ಅವರಿಗೆ 'ಭಾರತದ 25 ಜೀವಂತ ದಂತಕಥೆ' ( 25 living legend of India) ಎಂದು ಪ್ರಶಸ್ತಿ ನೀಡಿತು. * ಭಾರತೀಯ ನೀರಾವರಿ ಮೂಲಸೌಕರ್ಯವು ನದಿಗಳಿಂದ ಬರುವ ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲ, [[ಅಂತರ್ಜಲ]] [[ಬಾವಿ]] ಆಧಾರಿತ ವ್ಯವಸ್ಥೆಗಳು, ಟ್ಯಾಂಕ್‌ಗಳು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಇತರ [[ಮಳೆನೀರು ಕೊಯ್ಲು]] ಯೋಜನೆಗಳನ್ನು ಒಳಗೊಂಡಿದೆ. ಇವುಗಳಲ್ಲಿ, ಅಂತರ್ಜಲ ವ್ಯವಸ್ಥೆಯು ದೊಡ್ಡದಾಗಿದೆ. ಭಾರತದಲ್ಲಿ 160 ದಶಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ, ಸುಮಾರು 39 ದಶಲಕ್ಷ ಹೆಕ್ಟೇರ್ ಅನ್ನು ಅಂತರ್ಜಲ ಬಾವಿಗಳಿಂದ ಮತ್ತು ಹೆಚ್ಚುವರಿಯಾಗಿ 22 ದಶಲಕ್ಷ ಹೆಕ್ಟೇರ್‌ಗಳನ್ನು ನೀರಾವರಿ ಕಾಲುವೆಗಳಿಂದ ನೀರಾವರಿ ಮಾಡಬಹುದು. 2010 ರಲ್ಲಿ, ಭಾರತದಲ್ಲಿ ಕೇವಲ 35% ಕೃಷಿ ಭೂಮಿಯನ್ನು ಮಾತ್ರ ವಿಶ್ವಾಸಾರ್ಹವಾಗಿ ನೀರಾವರಿ ಮಾಡಲಾಗಿತ್ತು. ಭಾರತದಲ್ಲಿ ಸುಮಾರು 2/3 ನೇ ಕೃಷಿ ಭೂಮಿಯು [[ಮಳೆಗಾಲ|ಮಳೆಗಾಲವನ್ನು]] ಅವಲಂಬಿಸಿದೆ. ಕಳೆದ 50 ವರ್ಷಗಳಲ್ಲಿ ನೀರಾವರಿ ಮೂಲಸೌಕರ್ಯದಲ್ಲಿನ ಸುಧಾರಣೆಗಳು ಭಾರತಕ್ಕೆ ಆಹಾರ ಸುರಕ್ಷತೆಯನ್ನು ಸುಧಾರಿಸಲು, [[ಮಾನ್ಸೂನ್]] ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ಗ್ರಾಮೀಣ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ. ನೀರಾವರಿ ಯೋಜನೆಗಳಿಗೆ ಬಳಸುವ ಅಣೆಕಟ್ಟುಗಳು ಬೆಳೆಯುತ್ತಿರುವ ಗ್ರಾಮೀಣ ಜನಸಂಖ್ಯೆಗೆ [[ಕುಡಿಯುವ ನೀರು|ಕುಡಿಯುವ ನೀರನ್ನು]] ಒದಗಿಸಲು, [[ಪ್ರವಾಹ|ಪ್ರವಾಹವನ್ನು]] ನಿಯಂತ್ರಿಸಲು ಮತ್ತು ಕೃಷಿಗೆ ಬರ-ಸಂಬಂಧಿತ ಹಾನಿಯನ್ನು ತಡೆಯಲು ಸಹಾಯ ಮಾಡಿದೆ. ಆದಾಗ್ಯೂ, ಉಚಿತ [[ವಿದ್ಯುತ್]] ಮತ್ತು ಕಬ್ಬು ಹಾಗೂ ಭತ್ತದಂತಹ ನೀರಿನ ತೀವ್ರ ಬೆಳೆಗಳಿಗೆ ಆಕರ್ಷಕ ಕನಿಷ್ಠ ಬೆಂಬಲ ಬೆಲೆ ನೀಡಿಕೆ, ಅಂತರ್ಜಲ ಗಣಿಗಾರಿಕೆಯನ್ನು ಪ್ರೋತ್ಸಾಹಿಸಿದೆ. ಇದು ಅಂತರ್ಜಲ ಕ್ಷೀಣತೆ ಮತ್ತು ನೀರಿನ ಗುಣಮಟ್ಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ ಕೃಷಿಗೆ ಲಭ್ಯವಿರುವ 60% ಕ್ಕಿಂತ ಹೆಚ್ಚು ನೀರನ್ನು ಅಕ್ಕಿ ಮತ್ತು [[ಸಕ್ಕರೆ|ಸಕ್ಕರೆಯ]] ಉತ್ಪಾದನೆ ಕೃಷಿಗಳು ಸೇವಿಸುವುದು, ಎಂದು 2019 ರಲ್ಲಿ ಸುದ್ದಿ ವರದಿಯೊಂದು ಹೇಳಿದೆ. ಈ ಎರಡೂ ಬೆಳೆಗಳು 24% ಕೃಷಿ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. === ಉತ್ಪಾದನೆ === * 2011 ರ ಹೊತ್ತಿಗೆ, ಭಾರತವು ದೊಡ್ಡ ಮತ್ತು ವೈವಿಧ್ಯಮಯ ಕೃಷಿ ಕ್ಷೇತ್ರವನ್ನು ಹೊಂದಿದ್ದು, ಅದರ ಪಾಲು ಸರಾಸರಿ ಜಿಡಿಪಿಯಲ್ಲಿ ಸುಮಾರು 16% ಮತ್ತು ರಫ್ತು ಗಳಿಕೆಯ 10% ನಷ್ಟಿದೆ. ಭಾರತದ ಕೃಷಿಯೋಗ್ಯ ಭೂಪ್ರದೇಶ 159.7 ಮಿಲಿಯನ್ ಹೆಕ್ಟೇರ್ (394.6 ಮಿಲಿಯನ್ ಎಕರೆ) ಯುನೈಟೆಡ್ ಸ್ಟೇಟ್ಸ್ ನಂತರ ವಿಶ್ವದ ಎರಡನೇ ಅತಿದೊಡ್ಡ ಪ್ರದೇಶವಾಗಿದೆ. ಇದರ ಒಟ್ಟು ನೀರಾವರಿ ಬೆಳೆ ಪ್ರದೇಶ 82.6 ದಶಲಕ್ಷ ಹೆಕ್ಟೇರ್ (215.6 ದಶಲಕ್ಷ ಎಕರೆ) ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಗೋಧಿ, ಅಕ್ಕಿ, ಬೇಳೆಕಾಳುಗಳು, ಹತ್ತಿ, [[ಕಡಲೇಕಾಯಿ]], ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಬೆಳೆಗಳ ಜಾಗತಿಕ ಉತ್ಪಾದಕರಲ್ಲಿ ಭಾರತ ಅಗ್ರ ಮೂರು ಸ್ಥಾನದಲ್ಲಿದೆ. ವಿಶ್ವಾದ್ಯಂತ, 2011 ರ ಹೊತ್ತಿಗೆ, ಭಾರತವು [[ಎಮ್ಮೆ]] ಮತ್ತು ದನಗಳ ಅತಿದೊಡ್ಡ ಹಿಂಡುಗಳನ್ನು ಹೊಂದಿತ್ತು, ಅತಿದೊಡ್ಡ [[ಹಾಲು]] ಉತ್ಪಾದಕವಾಗಿದೆ ಮತ್ತು ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಕೋಳಿ ಉದ್ಯಮಗಳಲ್ಲಿ ಒಂದಾಗಿದೆ. "FAO-STAT: ಉತ್ಪಾದನೆ-ಬೆಳೆಗಳು, 2010 ಡೇಟಾ". ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ. 2011. 14 ಜನವರಿ 2013 ರಂದು ಮೂಲದಿಂದ ಸಂಗ್ರಹಿಸಲಾಗಿದೆ-<ref>"FAO-STAT: ಉತ್ಪಾದನೆ-ಬೆಳೆಗಳು, 2010 ಡೇಟಾ". ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ. 2011. 14 ಜನವರಿ 2013 ರಂದು ಮೂಲದಿಂದ ಸಂಗ್ರಹಿಸಲಾಗಿದೆ.</ref><ref>ಆಡಮ್ ಕಾಗ್ಲಿಯಾರಿನಿ ಮತ್ತು ಆಂಥೋನಿ ರಶ್ (ಜೂನ್ 2011). "ಬುಲೆಟಿನ್: ಭಾರತದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಕೃಷಿ" (ಪಿಡಿಎಫ್). ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ. ಪುಟಗಳು 15-22.</ref> === ಕೃಷಿಯಲ್ಲಿ ಭಾರತದ ಸಾಧನೆ ಮತ್ತು ಮುಂದೆ ಆಗಬೇಕಾದದ್ದು === 2010ರ FAO ವಿಶ್ವ ಕೃಷಿ ಅಂಕಿಅಂಶಗಳ ಪ್ರಕಾರ, ಭಾರತವು ಅನೇಕ ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಹಾಲು, ಪ್ರಮುಖ ಸಂಬಾರ ಪದಾರ್ಥಗಳು, ಆಯ್ದ ತಾಜಾ ಮಾಂಸ, ಸೆಣಬಿನಂತಹ ಆಯ್ದ ನಾರು ಬೆಳೆಗಳು, ಸಿರಿಧಾನ್ಯಗಳು ಮತ್ತು ಹರಳು ಬೀಜದಂತಹ ಹಲವು ಮುಖ್ಯ ಆಹಾರಗಳ ವಿಶ್ವದ ಅತಿ ದೊಡ್ಡ ಉತ್ಪಾದಕವಾಗಿದೆ. ಭಾರತವು ವಿಶ್ವದ ಪ್ರಮುಖ ಆಹಾರಗಳಾದ ಅಕ್ಕಿ ಮತ್ತು ಗೋಧಿಯ ಎರಡನೇ ಅತಿ ದೊಡ್ಡ ಉತ್ಪಾದಕವಾಗಿದೆ. ಭಾರತವು ಹಲವಾರು ಒಣಹಣ್ಣುಗಳು, ಕೃಷಿ ಆಧಾರಿತ ಜವಳಿ ಕಚ್ಚಾ ವಸ್ತುಗಳು, ಬೇರುಗಳು ಮತ್ತು ಗೆಡ್ಡೆ ಬೆಳೆಗಳು, ದ್ವಿದಳ ಧಾನ್ಯಗಳು, ಬೆಳೆಸಿದ ಮೀನು, ಮೊಟ್ಟೆ, ತೆಂಗು, ಕಬ್ಬು ಮತ್ತು ಅಸಂಖ್ಯಾತ ತರಕಾರಿಗಳ ವಿಶ್ವದ ಎರಡನೆಯ ಅಥವಾ ಮೂರನೆಯ ಅತಿದೊಡ್ಡ ಉತ್ಪಾದಕವಾಗಿದೆ. 2010 ರಲ್ಲಿ ಭಾರತವು ಕಾಫಿ ಮತ್ತು ಹತ್ತಿಯಂತಹ ಅನೇಕ ವಾಣಿಜ್ಯ ಬೆಳೆಗಳು ಸೇರಿದಂತೆ, 80% ಗಿಂತ ಹೆಚ್ಚು ಕೃಷಿ ಉತ್ಪನ್ನ ವಸ್ತುಗಳ ವಿಶ್ವದ ಐದು ದೊಡ್ಡ ಉತ್ಪಾದಕರಲ್ಲಿ ಸ್ಥಾನ ಪಡೆಯಿತು. ಭಾರತವು ಜಾನುವಾರು ಮತ್ತು ಕೋಳಿ ಮಾಂಸದ ವಿಶ್ವದ ಐದು ಅತಿ ದೊಡ್ಡ ಉತ್ಪಾದಕರಲ್ಲಿ ಒಂದು, ಮತ್ತು 2011 ರಲ್ಲಿ ಅತಿವೇಗದ ಬೆಳವಣಿಗೆ ದರಗಳಲ್ಲಿ ಒಂದನ್ನು ಹೊಂದಿತ್ತು. 2008 ರ ಒಂದು ವರದಿಯು ಅಕ್ಕಿ ಮತ್ತು ಗೋಧಿಯನ್ನು ಉತ್ಪಾದಿಸುವ ಅದರ ಸಾಮರ್ಥ್ಯಕ್ಕಿಂತ ವೇಗವಾಗಿ ಭಾರತದ ಜನಸಂಖ್ಯೆಯು ಬೆಳೆಯುತ್ತಿದೆ ಎಂದು ವಾದಿಸಿತು.<ref name="nytagriculture">{{cite news |last=Sengupta |first=Somini |date=22 June 2008 |title=The Food Chain in Fertile India, Growth Outstrips Agriculture |url=http://www.nytimes.com/2008/06/22/business/22indiafood.html?_r=1 |accessdate=23 April 2010 |publisher=New York Times}}</ref> ಅದು ಮುಖ್ಯ ಆಹಾರಗಳು ಹಾಳಾಗುವುದನ್ನು ಕಡಿಮೆ ಮಾಡಿದರೆ, ತನ್ನ ಮೂಲಸೌಕರ್ಯಗಳನ್ನು ಸುಧಾರಿಸಿಕೊಂಡರೆ ಮತ್ತು ತನ್ನ ಹೊಲದ ಉತ್ಪಾದಕತೆಯನ್ನು ಬ್ರೆಜಿಲ್ ಹಾಗೂ ಚೀನಾದಂತಹ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಸಾಧಿಸಲ್ಪಟ್ಟಷ್ಟು ಹೆಚ್ಚಿಸಿಕೊಂಡರೆ, ಭಾರತವು ತನ್ನ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರವನ್ನು ಸುಲಭವಾಗಿ ಒದಗಿಸಬಹುದು, ಜೊತೆಗೆ ಜಾಗತಿಕ ರಫ್ತುಗಳಿಗೆ ಅದು ಅಕ್ಕಿ ಮತ್ತು ಗೋಧಿಯನ್ನು ಉತ್ಪಾದಿಸಬಹುದು ಎಂದು ಇತ್ತೀಚಿನ ಇತರ ಅಧ್ಯಯನಗಳು ವಾದಿಸಿವೆ.<ref name="fao1a">{{cite web |year=2009 |title=Rapid growth of select Asian economies |url=http://www.fao.org/docrep/009/ag087e/AG087E05.htm |publisher=Food and Agriculture Organisation of the United Nations}}</ref><ref name="wboverview2">{{cite web |year=2011 |title=India Country Overview 2011 |url=http://www.worldbank.org.in/WBSITE/EXTERNAL/COUNTRIES/SOUTHASIAEXT/INDIAEXTN/0,,contentMDK:20195738~menuPK:295591~pagePK:141137~piPK:141127~theSitePK:295584,00.html |publisher=World Bank}}</ref> ಸಾಮಾನ್ಯ ಮಾನ್ಸೂನ್ ಋತುವಿನೊಂದಿಗೆ, ಜೂನ್ 2011 ರಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ, ಭಾರತದ ಕೃಷಿಯು 85.9 ದಶಲಕ್ಷ ಟನ್ ಗೋಧಿಯ ಸಾರ್ವಕಾಲಿಕ ದಾಖಲೆ ಉತ್ಪಾದನೆಯನ್ನು ಸಾಧಿಸಿತು. ಇದು ಹಿಂದಿನ ಒಂದು ವರ್ಷಕ್ಕಿಂತ 6.4% ಹೆಚ್ಚಳವಾಗಿತ್ತು. ಭಾರತದಲ್ಲಿ ಅಕ್ಕಿ ಉತ್ಪಾದನೆಯೂ 95.3 ದಶಲಕ್ಷ ಟನ್‍‍ನೊಂದಿಗೆ ಹೊಸ ದಾಖಲೆಯನ್ನು ಮುಟ್ಟಿತು. ಇದು ಹಿಂದಿನ ವರ್ಷಕ್ಕಿಂತ 7% ರಷ್ಟು ಹೆಚ್ಚಾಗಿತ್ತು.<ref name="bloomberg1">{{cite web |date=8 September 2011 |title=India Allows Wheat Exports for the First Time in Four Years |url=http://www.bloomberg.com/news/2011-09-08/india-allows-wheat-exports-for-the-first-time-in-four-years-1-.html |publisher=Bloomberg}}</ref> ದ್ವಿದಳ ಧಾನ್ಯಗಳು ಮತ್ತು ಇತರ ಮುಖ್ಯ ಆಹಾರಗಳ ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಹೀಗೆ 2011 ರಲ್ಲಿ, ಭಾರತೀಯ ಜನಸಂಖ್ಯೆಯ ಪ್ರತಿ ಸದಸ್ಯನಿಗೆ ಭಾರತೀಯ ರೈತರು ಸುಮಾರು 71 ಕಿಲೋಗ್ರಾಂಗಳಷ್ಟು ಗೋಧಿ ಮತ್ತು 80 ಕಿಲೋಗ್ರಾಂಗಳಷ್ಟು ಅಕ್ಕಿಯನ್ನು ಉತ್ಪಾದಿಸಿದರು. ಭಾರತದಲ್ಲಿನ ಪ್ರತಿ ವರ್ಷದ ತಲಾವಾರು ಅಕ್ಕಿ ಪೂರೈಕೆಯು ಈಗ ಜಪಾನ್‍ನಲ್ಲಿನ ಪ್ರತಿ ವರ್ಷದ ತಲಾವಾರು ಅಕ್ಕಿ ಸೇವನೆಗಿಂತ ಹೆಚ್ಚಿದೆ.<ref>{{cite web |year=2006 |title=Fish and Rice in the Japanese Diet |url=http://www.japanreview.net/essays_fish_and_rice.htm |publisher=Japan Review |access-date=2024-11-19 |archive-date=2012-04-06 |archive-url=https://web.archive.org/web/20120406190801/http://www.japanreview.net/essays_fish_and_rice.htm |url-status=dead }}</ref> 2011 ರಲ್ಲಿ, ಭಾರತವು ಆಫ್ರಿಕಾ, ನೇಪಾಳ, ಬಾಂಗ್ಲಾದೇಶ ಮತ್ತು ಜಗತ್ತಿನ ಇತರ ಪ್ರದೇಶಗಳಿಗೆ ಸುಮಾರು 2 ದಶಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 2.1 ದಶಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಫ್ತು ಮಾಡಿತು. ಜಲಚರಕೃಷಿ ಮತ್ತು ಮೀನುಗಾರಿಕೆಗಳು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದು. 1990 ಮತ್ತು 2010 ರ ನಡುವೆ, ಭಾರತದ ಹಿಡಿದ ಮೀನಿನ ಪ್ರಮಾಣ ದುಪ್ಪಟ್ಟಾಯಿತು, ಮತ್ತು ಜಲಚರಕೃಷಿಯ ಕೊಯ್ಲು ಮೂರು ಪಟ್ಟು ಆಯಿತು. 2008 ರಲ್ಲಿ, ಭಾರತವು ವಿಶ್ವದ ಕಡಲು ಮತ್ತು ಸಿಹಿನೀರಿನ ಹಿಡಿದ ಮೀನುಗಾರಿಕೆಯಲ್ಲಿ ಆರನೇ ದೊಡ್ಡ ಉತ್ಪಾದಕ, ಮತ್ತು ಜಲಚರಕೃಷಿ ಮೂಲಕ ಬೆಳೆಸಿದ ಮೀನುಗಳ ಎರಡನೇ ಅತಿ ದೊಡ್ಡ ಉತ್ಪಾದಕವಾಗಿತ್ತು. ಭಾರತವು ಜಗತ್ತಿನ ಎಲ್ಲ ದೇಶಗಳ ಪೈಕಿ ಸುಮಾರು ಅರ್ಧ ದೇಶಗಳಿಗೆ 600,000 ಮೆಟ್ರಿಕ್ ಟನ್ ಮೀನು ಉತ್ಪನ್ನಗಳನ್ನು ರಫ್ತು ಮಾಡಿತು.<ref>{{cite web |year=2010 |title=The state of world fisheries and acquaculture, 2010 |url=http://www.fao.org/docrep/013/i1820e/i1820e.pdf |publisher=FAO of the United Nations}}</ref><ref>{{cite web |year=2008 |title=Export of marine products from India (see statistics section) |url=http://www.cift.res.in/innercontent.php?contentid=MTgw |publisher=Central Institute of Fisheries Technology, India |access-date=2024-11-19 |archive-date=2013-07-01 |archive-url=https://web.archive.org/web/20130701054320/http://www.cift.res.in/innercontent.php?contentid=MTgw |url-status=dead }}</ref><ref>{{cite web |year=2011 |title=Fishery and Aquaculture Country Profiles: India |url=http://www.fao.org/fishery/countrysector/FI-CP_IN/3/en |publisher=Food and Africulture Organisation of the United Nations}}</ref> ಭಾರತದಲ್ಲಿ ಕಳೆದ 60 ವರ್ಷಗಳಲ್ಲಿ, ಕಿಲೋಗ್ರಾಂಗಳಲ್ಲಿ ಪ್ರತಿ ಹೆಕ್ಟೇರಿಗೆ ವಿವಿಧ ಕೃಷಿ ವಸ್ತುಗಳ ಉತ್ಪಾದನೆಯಲ್ಲಿ ಸ್ಥಿರ ಸರಾಸರಿ ರಾಷ್ಟ್ರವ್ಯಾಪಿ ವಾರ್ಷಿಕ ಹೆಚ್ಚಳವಾಗಿದೆ. ಈ ಲಾಭಗಳು ಮುಖ್ಯವಾಗಿ ಭಾರತದ ಹಸಿರು ಕ್ರಾಂತಿಯಿಂದ, ರಸ್ತೆ ಮತ್ತು ವಿದ್ಯುತ್ ಉತ್ಪಾದನೆ ಮೂಲಸೌಕರ್ಯದ ಸುಧಾರಣೆಯಿಂದ, ಲಾಭಗಳು ಮತ್ತು ಸುಧಾರಣೆಗಳ ಜ್ಞಾನದಿಂದ ಬಂದಿವೆ.<ref name="rbi1">{{cite web |year=2011 |title=Handbook of Statistics on Indian Economy |url=http://www.rbi.org.in/scripts/AnnualPublications.aspx?head=Handbook%20of%20Statistics%20on%20Indian%20Economy |publisher=Reserve Bank of India: India's Central Bank}}</ref> ಈ ಇತ್ತೀಚಿನ ಸಾಧನೆಗಳ ಹೊರತಾಗಿಯೂ, ಭಾರತದಲ್ಲಿನ ಕೃಷಿಗೆ ಪ್ರಮುಖ ಉತ್ಪಾದಕತೆ ಮತ್ತು ಒಟ್ಟು ಹುಟ್ಟುವಳಿ ಲಾಭಗಳ ಸಾಮರ್ಥ್ಯವಿದೆ. ಏಕೆಂದರೆ ಭಾರತದಲ್ಲಿನ ಬೆಳೆ ಇಳುವರಿಗಳು ಈಗಲೂ, ಅಭಿವೃದ್ಧಿಹೊಂದಿದ, ಜೊತೆಗೆ ಇತರ ಅಭಿವೃದ್ಧಿಶೀಲ ದೇಶಗಳ ಹೊಲಗಳಲ್ಲಿ ಸಾಧಿಸಬಹುದಾದ ಅತ್ಯುತ್ತಮ ಸಮರ್ಥನೀಯ ಬೆಳೆ ಇಳುವರಿಗಳಿಗಿಂತ ಕೇವಲ 30% ರಿಂದ 60% ವರೆಗೆ ಇವೆ.<ref name="OSU2009">{{cite web |title=World Wheat, Corn and Rice |url=http://nue.okstate.edu/crop_information/world_wheat_production.htm |publisher=Oklahoma State University, FAOSTAT |access-date=2024-11-19 |archive-date=2015-06-10 |archive-url=https://web.archive.org/web/20150610121002/http://www.nue.okstate.edu/Crop_Information/World_Wheat_Production.htm |url-status=dead }}</ref> ಹೆಚ್ಚುವರಿಯಾಗಿ, ಕಳಪೆ ಮೂಲಸೌಕರ್ಯ ಮತ್ತು ಅಸಂಘಟಿತ ಚಿಲ್ಲರೆ ಮಾರುಕಟ್ಟೆಯ ಕಾರಣದಿಂದ ಕಟಾವಿನ ನಂತರದ ನಷ್ಟಗಳು ಭಾರತವು ವಿಶ್ವದಲ್ಲಿನ ಕೆಲವು ಅತಿ ಹೆಚ್ಚಿನ ಆಹಾರ ನಷ್ಟಗಳು ಅನುಭವಿಸುವಂತೆ ಮಾಡುತ್ತಿವೆ.<ref name="Econ312">{{cite news |date=3 December 2011 |title=Indian retail: The supermarket's last frontier |url=http://www.economist.com/node/21541017 |publisher=The Economist}}</ref><ref>{{cite web |author=Sinha, R.K. |year=2010 |title=Emerging Trends, Challenges and Opportunities presentation, on publications page, see slides 7 through 21 |url=http://www.nsai.co.in/Publication/exec/frmAllPublication.aspx?cID=Presentations |publisher=National Seed Association of India |access-date=2024-11-19 |archive-date=2011-11-15 |archive-url=https://web.archive.org/web/20111115152923/http://nsai.co.in/Publication/exec/frmAllPublication.aspx?cID=Presentations |url-status=dead }}</ref> == ಬೆಳೆ ಮಹತ್ವ == ಬೆಳೆ ಬೆಳೆಯುವ ವ್ಯವಸ್ಥೆಗಳು ವಿವಿಧ ಸ್ವರೂಪದ ಕೃಷಿಭೂಮಿಗಳ ನಡುವೆ ಬದಲಾಗುತ್ತಾ ಹೋಗುತ್ತವೆ. ಲಭ್ಯವಿರುವ ಸಂಪನ್ಮೂಲಗಳು ಹಾಗೂ ನಿರ್ಬಂಧಗಳು; ಕೃಷಿಭೂಮಿ ಇರುವ ಭೌಗೋಳಿಕ ನೆಲೆ ಹಾಗೂ [[ಹವಾಮಾನ]]; ಸರ್ಕಾರದ ನೀತಿ; ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳು; ಕೃಷಿಕನ ಜೀವನಕ್ರಮ ಹಾಗೂ [[ಸಂಸ್ಕೃತಿ]] ಇವೆಲ್ಲದನ್ನೂ ಅವಲಂಬಿಸಿ ಬೆಳೆ ಬೆಳೆಯುವ ವ್ಯವಸ್ಥೆಗಳು ಬದಲಾಗುತ್ತಾ ಹೋಗುತ್ತವೆ.<ref name="FAO FS2">U.N. Food and Agriculture Organization. Rome. [http://www.fao.org/farmingsystems/description_en.htm "Analysis of farming systems"] {{Webarchive|url=https://web.archive.org/web/20130806063804/http://www.fao.org/farmingsystems/description_en.htm |date=2013-08-06 }}. Retrieved December 7, 2008.</ref><ref name="PCP APS2">Acquaah, G. 2002. Agricultural Production Systems. pp. 283-317 in "Principles of Crop Production, Theories, Techniques and Technology". Prentice Hall, Upper Saddle River, NJ.</ref> ರೂಪಾಂತರಿಸುವ ಸಾಗುವಳಿ ಅಥವಾ ಕಡಿದು ಸುಡುವ ಪದ್ಧತಿಯಲ್ಲಿ ಕಾಡುಗಳನ್ನು ಸುಡಲಾಗುತ್ತದೆ. ಇದರಿಂದ ಬಿಡುಗಡೆಯಾಗುವ ಪೋಷಕಾಂಶಗಳನ್ನು ಏಕಫಸಲಿನ ಮತ್ತು ನಂತರದಲ್ಲಿ ಹಲವಾರು ವರ್ಷಗಳ ಒಂದು ಅವಧಿಗಾಗಿ ದೀರ್ಘಕಾಲಿಕ ಬೆಳೆಗಳ ಸಾಗುವಳಿಯನ್ನು ಬೆಂಬಲಿಸಲು ಉಪಯೋಗಿಸಲಾಗುತ್ತದೆ. ನಂತರ ಸದರಿ ಜಮೀನನ್ನು ಸಾಗುವಳಿ ಮಾಡದೆ ಹಾಗೇ ಬಿಟ್ಟು, ಅರಣ್ಯವು ಮತ್ತೆ ಬೆಳೆಯಲು ಅನುವು ಮಾಡಿಕೊಡಲಾಗುತ್ತದೆ. ನಂತರ ಕೃಷಿಕನು ಹೊಸತೊಂದು ಜಮೀನಿಗೆ ತೆರಳಿ, ಅನೇಕ ವರ್ಷಗಳ (10-20) ನಂತರ ಅಲ್ಲಿಗೆ ಮರಳುತ್ತಾನೆ. ಒಂದು ವೇಳೆ ಜನಸಂಖ್ಯಾ ಸಾಂದ್ರತೆಯು ಬೆಳೆದರೆ, ಸಾಗುವಳಿ ಮಾಡದೆ ಬಿಡುವ ಈ ಅವಧಿಯನ್ನು ಮೊಟಕುಗೊಳಿಸಲಾಗುತ್ತದೆ. ಏಕೆಂದರೆ, ಪೋಷಕಾಂಶಗಳು (ರಸಗೊಬ್ಬರ ಅಥವಾ ಗೊಬ್ಬರ) ಪೂರೈಸುವುದು ಮತ್ತು ಸ್ವತಃ ಕೆಲವೊಂದು ಕೀಟ ನಿಯಂತ್ರಣ ಕ್ರಮಗಳನ್ನು ಕೃಷಿಕನು ಈ ಅವಧಿಯಲ್ಲಿ ಅನುಸರಿಸುವುದು ಅಗತ್ಯವಿರುತ್ತದೆ. ವಾರ್ಷಿಕ ಸಾಗುವಳಿಯು ಗಾಢತೆಯ ಮುಂದಿನ ಹಂತವಾಗಿದ್ದು, ಇದರಲ್ಲಿ ಸಾಗುವಳಿ ಮಾಡದೆ ಬಿಡುವ ಅವಧಿಯಿರುವುದಿಲ್ಲ. ಈ ಅವಧಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪೋಷಕಾಂಶದ ಪೂರೈಕೆ ಮತ್ತು ಕೀಟ ನಿಯಂತ್ರಣದ ಚಟುವಟಿಕೆಗಳು ಅಗತ್ಯವಿರುತ್ತವೆ. ಇದಲ್ಲದೆ, ಒಂದು ತಳಿಯನ್ನು ಬೃಹತ್ ಎಕರೆ ಪ್ರದೇಶದಲ್ಲಿ ನೆಟ್ಟಾಗ, ಕೈಗಾರಿಕೀಕರಣವು ಏಕಫಸಲಿನ ಕೃಷಿಗಳ ಬಳಕೆಗೆ ಕಾರಣವಾಗುತ್ತದೆ. ಕಡಿಮೆ ಪ್ರಮಾಣದ [[ಜೀವ ವೈವಿಧ್ಯತೆ]]ಯ ಕಾರಣದಿಂದಾಗಿ, ಪೋಷಕಾಂಶದ ಬಳಕೆಯು ಒಂದೇ ರೀತಿಯಲ್ಲಿರುತ್ತದೆ, ಮತ್ತು ಕೀಟಗಳ ಬೆಳವಣಿಗೆಗೆ ಪ್ರೇರಣೆ ನೀಡಿದಂತಾಗುತ್ತದೆ. ಹೀಗಾಗಿ, ಕೀಟನಾಶಕಗಳ ಮತ್ತು ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕಾಗಿ ಬರುತ್ತದೆ. ಬಹುವಿಧದ ಬೆಳೆ ಬೆಳೆಯುವ ವಿಧಾನದಲ್ಲಿ, ಒಂದೇ ವರ್ಷದಲ್ಲಿ ಹಲವಾರು ಬೆಳೆಗಳನ್ನು ಒಂದಾದ ನಂತರ ಒಂದರಂತೆ ಬೆಳೆಯಲಾಗುತ್ತದೆ. ಅಂತರ ಬೆಳೆ ಬೆಳೆಯುವ ವಿಧಾನದಲ್ಲಿ ಒಂದೇ ಸಮಯದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಇವು ವಾರ್ಷಿಕ ಬೆಳೆ ಬೆಳೆಯುವ ವ್ಯವಸ್ಥೆಗಳ ಇತರ ವಿಧಗಳಾಗಿದ್ದು, ಇವಕ್ಕೆ ಬಹುಬೆಳೆಯ ಕೃಷಿ ಎಂದು ಹೆಸರಿದೆ.<ref name="CS2">Chrispeels, M.J.; Sadava, D.E. 1994. "Farming Systems: Development, Productivity, and Sustainability". pp. 25-57 in ''Plants, Genes, and Agriculture''. Jones and Bartlett, Boston, MA.</ref> ಉಷ್ಣವಲಯದ ಪರಿಸರಗಳಲ್ಲಿ ಈ ಎಲ್ಲ ವ್ಯವಸಾಯ ಪದ್ಧತಿಗಳನ್ನೂ ಅನುಸರಿಸಲಾಗುತ್ತದೆ. ಉಪ-ಉಷ್ಣವಲಯ ಮತ್ತು [[ಬಂಜರು ಭೂಮಿ|ಬಂಜರು]] ಅಥವಾ ನಿರ್ಜಲ ಪರಿಸರಗಳಲ್ಲಿ, ಕೃಷಿಯ ಕಾಲಯೋಜನೆ ಮತ್ತು ವ್ಯಾಪ್ತಿಯು [[ಮಳೆ|ಮಳೆಯಿಂದಾಗಿ]] ಸೀಮಿತಗೊಳ್ಳಬಹುದು. ಅಂದರೆ, ವರ್ಷವೊಂದರಲ್ಲಿನ ಬಹುವಿಧದ ವಾರ್ಷಿಕ ಬೆಳೆಗಳಿಗೆ ಮಳೆಯು ಅವಕಾಶ ಮಾಡಿಕೊಡದಿರಬಹುದು, ಅಥವಾ [[ನೀರಾವರಿ]]ಯ ಅಗತ್ಯ ಬಾರದಂಥ ಸನ್ನಿವೇಶವನ್ನು ರೂಪಿಸಬಹುದು. ಈ ಎಲ್ಲ ಪರಿಸರಗಳಲ್ಲಿ ದೀರ್ಘಕಾಲಿಕ ಬೆಳೆಗಳನ್ನು ([[ಕಾಫಿ]], [[ಚಾಕೋಲೆಟ್|ಚಾಕೊಲೇಟ್]]) ಬೆಳೆಯಲಾಗುತ್ತದೆ ಮತ್ತು ಕೃಷಿ ಅರಣ್ಯಶಾಸ್ತ್ರದಂಥ ಪದ್ಧತಿಗಳನ್ನು ಅಭ್ಯಸಿಸಲಾಗುತ್ತದೆ. [[ಪರಿಸರ ವ್ಯವಸ್ಥೆ|ಪರಿಸರ ವ್ಯವಸ್ಥೆಗಳು]] ಪ್ರಧಾನವಾಗಿ [[ಹುಲ್ಲುಗಾವಲು]] ಅಥವಾ ಮರಗಳಿಲ್ಲದ ಹುಲ್ಲುಗಾವಲು ಆಗಿದ್ದ ಸಮಶೀತೋಷ್ಣ ಪರಿಸರಗಳಲ್ಲಿ ಅತೀವವಾಗಿ ಉತ್ಪಾದಕಶೀಲವಾಗಿರುವ ಏಕಫಸಲಿನ ಬೆಳೆ ಬೆಳೆಯುವಿಕೆಯು ಪ್ರಬಲವಾದ ಬೇಸಾಯ ವ್ಯವಸ್ಥೆಯಾಗಿದೆ. ಕಳೆದ ಶತಮಾನದಲ್ಲಿ ಕೃಷಿಯ ತೀವ್ರತೆ, ಸಾಂದ್ರೀಕರಣ ಮತ್ತು ವಿಶಿಷ್ಟಗೊಳಿಸುವಿಕೆ ಇವೇ ಮೊದಲಾದ ಪ್ರಕ್ರಿಯೆಗಳು ಕಂಡುಬಂದಿವೆ. ವ್ಯಾವಸಾಯಿಕ ರಾಸಾಯನಿಕಗಳು (ರಸಗೊಬ್ಬರಗಳು ಮತ್ತು ಕೀಟನಾಶಕಗಳು), ಯಂತ್ರಗಳ ಬಳಕೆ, ಮತ್ತು ಸಸ್ಯದ ತಳಿ ಸಂವರ್ಧನೆಯ (ಮಿಶ್ರತಳಿಗಳು ಮತ್ತು GMOಗಳು) ಹೊಸ ತಂತ್ರಜ್ಞಾನಗಳ ಮೇಲೆ ಭರವಸೆ ಇಟ್ಟಿದ್ದರಿಂದಾಗಿ ಇದು ಕಂಡುಬಂದಿದೆ. ಕಳೆದ ಕೆಲ ದಶಕಗಳಲ್ಲಿ, ಸಮರ್ಥನೀಯತೆಯ ಅಥವಾ ಊರ್ಜಿತವಾಗಬಲ್ಲದರ ಕಡೆಗಿನ ಒಲವೂ ಸಹ ಕೃಷಿಯಲ್ಲಿ ಬೆಳೆದುಬಂದಿದೆ. ಸಮಾಜಾರ್ಥಿಕ ನ್ಯಾಯ ಮತ್ತು ಸಂಪನ್ಮೂಲಗಳ ಹಾಗೂ ಪರಿಸರದ ರಕ್ಷಣೆಯ ಪರಿಕಲ್ಪನೆಗಳನ್ನು ಬೇಸಾಯ ಪದ್ಧತಿಯೊಂದರೊಳಗೆ ಒಗ್ಗೂಡಿಸುವುದರ ಮೂಲಕ ಇದು ರೂಪುಗೊಂಡಿದೆ.<ref name="USDA sust2">Gold, M.V. 1999. USDA National Agriculture Library. Beltsville, MD. [http://www.nal.usda.gov/afsic/pubs/terms/srb9902.shtml "Sustainable Agriculture: Definitions and Terms"] {{Webarchive|url=https://web.archive.org/web/20091202031228/http://www.nal.usda.gov/afsic/pubs/terms/srb9902.shtml |date=2009-12-02 }}. Retrieved December 7, 2008.</ref><ref name="ATTRA2">Earles, R.; Williams, P. 2005. ATTRA National Sustainable Agriculture Information Service. Fayetville, AR. [http://attra.ncat.org/attra-pub/sustagintro.html "Sustainable Agriculture:An Introduction"] {{Webarchive|url=https://web.archive.org/web/20110526063958/http://attra.ncat.org/attra-pub/sustagintro.html |date=2011-05-26 }}. Retrieved December 7, 2008.</ref> ಇದರಿಂದಾಗಿ ಸಾಂಪ್ರದಾಯಿಕ ಅಥವಾ ರೂಢಿಗತ ಕೃಷಿ ಮಾರ್ಗಕ್ಕೆ ಪ್ರತಿಯಾದ ಸಾವಯವ ಕೃಷಿ, [[ನಗರ]] ಪ್ರದೇಶದ ಕೃಷಿ, ಸಮುದಾಯ ಬೆಂಬಲಿತ ಕೃಷಿ, ಪರಿಸರ ವಿಜ್ಞಾನದ ಅಥವಾ ಜೀವಶಾಸ್ತ್ರೀಯ ಕೃಷಿ, ಸಂಯೋಜಿತ ಬೇಸಾಯ, ಮತ್ತು ಸಮಗ್ರ ಸಿದ್ಧಾಂತದ ನಿರ್ವಹಣೆಯಂಥ ಅನೇಕ ಪ್ರತಿವರ್ತನೆಗಳ ಅಭಿವೃದ್ಧಿಯು ಕಂಡುಬಂದಿದೆ. === ಬೆಳೆ ಅಂಕಿ-ಅಂಶಗಳು === ಬೆಳೆಗಳ ಪ್ರಮುಖ ವರ್ಗಗಳಲ್ಲಿ ಧಾನ್ಯಗಳು ಮತ್ತು ಹುಸಿಧಾನ್ಯಗಳು, ಬೇಳೆಕಾಳುಗಳು (ದ್ವಿದಳ ಧಾನ್ಯಗಳು), ಮೇವು, ಮತ್ತು ಹಣ್ಣುಗಳು ಹಾಗೂ ತರಕಾರಿಗಳು ಸೇರಿಕೊಂಡಿವೆ. ನಿರ್ದಿಷ್ಟವಾದ ಬೆಳೆಗಳನ್ನು ವಿಶ್ವಾದ್ಯಂತ ವಿಶಿಷ್ಟವಾದ ಬೆಳೆಯುವ ವಲಯಗಳಲ್ಲಿ ಬೆಳೆಯಲಾಗುತ್ತದೆ. [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವಸಂಸ್ಥೆಯ]] [[ಆಹಾರ ಮತ್ತು ಕೃಷಿ ಸಂಘಟನೆ|ಆಹಾರ ಮತ್ತು ಕೃಷಿ ಸಂಸ್ಥೆಯ]] ಅಂದಾಜಿನ ಆಧಾರದ ಮೇಲೆ ಹೇಳುವುದಾದರೆ, ಬೆಳೆಗಳ ಪ್ರಮಾಣವು ದಶಲಕ್ಷಗಟ್ಟಲೆ ಮೆಟ್ರಿಕ್‌ ಟನ್ನುಗಳಷ್ಟಿರುತ್ತದೆ. (October 11, 2007.) <div class="center"> {| class="wikitable sortable " style="float:left" |- ! colspan="2"|ಬೆಳೆಯ ವಿಧಗಳ ಅನುಸಾರವಾಗಿ ಅತ್ಯುಚ್ಚ ವ್ಯಾವಸಾಯಿಕ ಉತ್ಪನ್ನಗಳು <br />(ದಶಲಕ್ಷ ಮೆಟ್ರಿಕ್ ಟನ್ನುಗಳು) 2004ರ ದತ್ತಾಂಶ |- | ಏಕದಳ ಧಾನ್ಯಗಳು | style="text-align:right"| 2,263 |- | [[ತರಕಾರಿ]]ಗಳು ಮತ್ತು ಹಣ್ಣು ಬಿಡುವ ನೆಲ[[ಬಳ್ಳಿ]]ಗಳು | style="text-align:right"| 866 |- | [[ಕಂದಮೂಲ]]ಗಳು ಮತ್ತು [[ಗೆಡ್ಡೆ]]ಗಳು | style="text-align:right"| 715 |- | [[ಹಾಲು]] | style="text-align:right"| 619 |- | [[ಹಣ್ಣು]] | style="text-align:right"| 503 |- | [[ಮಾಂಸ]] | style="text-align:right"| 259 |- | [[ಎಣ್ಣೆ]] ಬೆಳೆಗಳು | style="text-align:right"| 133 |- | [[ಮೀನು]] (2001ರ ಅಂದಾಜು) | style="text-align:right"| 130 |- | [[ಅಂಡ|ಮೊಟ್ಟೆಗಳು]] | style="text-align:right"| 63 |- | ಬೇಳೆಕಾಳುಗಳು | style="text-align:right"| 60 |- | ಸಸ್ಯಜನ್ಯ ನಾರು ಅಥವಾ ನೂಲುಪದಾರ್ಥ | style="text-align:right"| 30 |- | colspan="2"|''ಮೂಲ: '' <br />''ಆಹಾರ ಮತ್ತು ಕೃಷಿ ಸಂಸ್ಥೆ (FAO)''<ref name="FAO">{{cite web |url=http://faostat.fao.org/ |title=Food and Agriculture Organization of the United Nations (FAOSTAT) |accessdate= October 11, 2007 |work= }}</ref> |} {| class="wikitable sortable " |- ! colspan="2"|ಏಕ ಬೆಳೆಗಳ ಅನುಸಾರವಾಗಿ ಅತ್ಯುಚ್ಚ ವ್ಯಾವಸಾಯಿಕ ಉತ್ಪನ್ನಗಳು <br />(ದಶಲಕ್ಷ ಮೆಟ್ರಿಕ್ ಟನ್ನುಗಳು) 2004ದ ದತ್ತಾಂಶ |- | [[ಕಬ್ಬು]] | style="text-align:right"| 1,324 |- | [[ಮೆಕ್ಕೆ ಜೋಳ]] | style="text-align:right"| 721 |- | [[ಗೋಧಿ]] | style="text-align:right"| 627 |- | [[ಅಕ್ಕಿ]] | style="text-align:right"| 605 |- | [[ಆಲೂಗಡ್ಡೆ]]ಗಳು | style="text-align:right"| 328 |- | ಸಿಹಿ ಬೀಟ್‌ಗೆಡ್ಡೆ | style="text-align:right"| 249 |- | ಸೊಯಾಬೀನ್‌ | style="text-align:right"| 204 |- | [[ತಾಳೆಮರ|ತಾಳೆಮರದ]] ಹಣ್ಣು | style="text-align:right"| 162 |- | ಜವೆ | style="text-align:right"| 154 |- | ಟೊಮ್ಯಾಟೊ | style="text-align:right"| 120 |- | colspan="2"|''ಮೂಲ: '' <br />''ಆಹಾರ ಮತ್ತು ಕೃಷಿ ಸಂಸ್ಥೆ (FAO)''<ref name="FAO" /> |} {{-}} </div> == ಜಾನುವಾರು ಉತ್ಪಾದನಾ ಪದ್ಧತಿಗಳು == [[ಚಿತ್ರ:Kerbau Jawa.jpg|thumb|left|ಇಂಡೋನೇಷಿಯಾದಲ್ಲಿ ಎಮ್ಮೆಯೊಂದಿಗೆ ಭತ್ತದ ಗದ್ದೆಗಳನ್ನು ಉಳುತ್ತಿರುವುದು.]] ಹೊಲಗಳನ್ನು [[ಸಾಗುವಳಿ]] ಮಾಡಲು, ಬೆಳೆಗಳನ್ನು [[ಕಟಾವು]] ಮಾಡಲು, ಕೂಗಾಡುವ ಮೂಲಕ ಇತರ ಪ್ರಾಣಿಗಳನ್ನು ಬೆದರಿಸಲು, ಮತ್ತು ಕೊಳ್ಳುವವರಿಗೆ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ನೆರವಾಗುವಲ್ಲಿ ಕುದುರೆಗಳು, [[ಹೇಸರಗತ್ತೆ]]ಗಳು, [[ಎತ್ತು]]ಗಳು, [[ಒಂಟೆ]]ಗಳು, ಲಾಮಗಳು, [[ಅಲ್ಪಾಕ]]ಗಳು, ಮತ್ತು [[ನಾಯಿ]]ಗಳನ್ನು ಒಳಗೊಂಡಂತೆ ಪ್ರಾಣಿಗಳನ್ನು ಆಗಾಗ ಬಳಸಲಾಗುತ್ತದೆ. ಕೇವಲ ಮಾಂಸ ಅಥವಾ ಪ್ರಾಣಿಜನ್ಯ ಉತ್ಪನ್ನಗಳನ್ನು (ಅಂದರೆ [[ಹಾಲು]], ಮೊಟ್ಟೆಗಳು, ಅಥವಾ [[ಉಣ್ಣೆ]] ಇವೇ ಮೊದಲಾದ ಉತ್ಪನ್ನಗಳನ್ನು) ನಿರಂತರವಾಗಿ ಪಡೆದುಕೊಳ್ಳುವ ಉದ್ದೇಶದಿಂದ, ಪ್ರಾಣಿಗಳ ತಳಿ ಸಂವರ್ಧನೆ ಮತ್ತು ಪೋಷಿಸಿ ಬೆಳೆಸುವುಕ್ಕೆ ಮಾತ್ರವೇ ಪಶು ಸಂಗೋಪನೆಯು ಸೀಮಿತವಾಗಿಲ್ಲ. ಕೆಲಸ ಮತ್ತು ಒಡನಾಟದ ಉದ್ದೇಶಗಳಿಗಾಗಿ ಆ ಜಾತಿಗಳ ತಳಿ ಸಂವರ್ಧನೆ ಹಾಗೂ ಆರೈಕೆ ಮಾಡುವುದೂ ಸಹ ಪಶು ಸಂಗೋಪನೆಯ ಉದ್ದೇಶಗಳಲ್ಲಿ ಸೇರಿರುತ್ತದೆ. ಮೇವಿನ ಪೂರೈಕೆಯ ಮೂಲವನ್ನು ಆಧರಿಸಿ, [[ಹುಲ್ಲುಗಾವಲು]] - ಆಧರಿತ, ಸಮ್ಮಿಶ್ರ, ಮತ್ತು ಭೂರಹಿತ ಪದ್ಧತಿಗಳು ಎಂಬುದಾಗಿ [[ಜಾನುವಾರು]] ಉತ್ಪಾದನಾ ವ್ಯವಸ್ಥೆಗಳನ್ನು ವ್ಯಾಖ್ಯಾನಿಸಬಹುದು.<ref name="FAO lps2">Sere, C.; Steinfeld, H.; Groeneweld, J. 1995. [http://www.fao.org/WAIRDOCS/LEAD/X6101E/x6101e00.htm#Contents "Description of Systems in World Livestock Systems - Current status issues and trends"] {{Webarchive|url=https://web.archive.org/web/20121026004040/http://www.fao.org/WAIRDOCS/LEAD/X6101E/X6101E00.HTM#Contents |date=2012-10-26 }}. U.N. Food and Agriculture Organization. Rome. Retrieved December 7, 2008.</ref> ಮೆಲುಕು ಹಾಕುವ ಪ್ರಾಣಿಗಳಿಗೆ ಮೇವು ಉಣಿಸುವ ಸಲುವಾಗಿ ಇರುವ ಕುರುಚಲು ಗಿಡದ ಜಮೀನು, ಸಸ್ಯಜಾತಿಗಳ ಪ್ರದೇಶ, ಮತ್ತು ಗೋಮಾಳಗಳು ಇವೇ ಮೊದಲಾದ ಸಸ್ಯಸಾಮಗ್ರಿಯ ಮೇಲೆ ಹುಲ್ಲುಗಾವಲು ಆಧರಿತ ಜಾನುವಾರು ಉತ್ಪಾದನೆಯು ಅವಲಂಬಿತವಾಗಿರುತ್ತದೆ. ಹೊರಗಿನ ಪೋಷಕಾಂಶಗಳ ಒಳಸೇರಿಸುವಿಕೆಯನ್ನೂ ಬಳಸಬಹುದಾದರೂ, ಪ್ರಮುಖ ಪೋಷಕಾಂಶದ ಮೂಲವಾಗಿ ಗೊಬ್ಬರವು ಹುಲ್ಲುಗಾವಲಿಗೆ ನೇರವಾಗಿ ಹಿಂದಿರುಗಿಸಲ್ಪಡುತ್ತದೆ. ನಿರ್ದಿಷ್ಟವಾಗಿ ಹವಾಮಾನ ಆಥವಾ ಮಣ್ಣಿನ ಕಾರಣದಿಂದಾಗಿ ಬೆಳೆಯ ಉತ್ಪಾದನೆಯು ಕಾರ್ಯಸಾಧ್ಯವಿಲ್ಲದ ಪ್ರದೇಶಗಳಲ್ಲಿ ಈ ಪದ್ಧತಿಯು ಮುಖ್ಯವಾಗಿದ್ದು, 30-40 ದಶಲಕ್ಷದಷ್ಟು ಜಾನುವಾರು ಸಾಕಣೆದಾರರು ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಹುಲ್ಲುಗಾವಲು, ಒಣ[[ಹುಲ್ಲು]] ಬೆಳೆಗಳು ಮತ್ತು ಧಾನ್ಯದ ಮೇವಿನ ಬೆಳೆಗಳನ್ನು ಮೆಲುಕು ಹಾಕುವ ಮತ್ತು ಏಕಜಠರೀಯ (ಒಂದು [[ಉದರ|ಹೊಟ್ಟೆಯ]]; ಮುಖ್ಯವಾಗಿ ಕೋಳಿಗಳು ಮತ್ತು ಹಂದಿಗಳು) ಜಾನುವಾರುಗಳ ಆಹಾರ ವಸ್ತುವಾಗಿ ಸಮ್ಮಿಶ್ರ ಉತ್ಪಾದನಾ ಪದ್ಧತಿಗಳು ಬಳಸುತ್ತವೆ. ಬೆಳೆಗಳಿಗೆ ಬಳಸುವ ರಸಗೊಬ್ಬರದ ರೂಪದಲ್ಲಿ ಗೊಬ್ಬರವನ್ನು ಸಮ್ಮಿಶ್ರ ಪದ್ಧತಿಗಳಲ್ಲಿ ವಿಶಿಷ್ಟವಾಗಿ ಮರುಬಳಕೆ ಮಾಡಲಾಗುತ್ತದೆ. ಎಲ್ಲಾ ವ್ಯಾವಸಾಯಿಕ ಜಮೀನಿನ ಸರಿಸುಮಾರು 68%ನಷ್ಟು ಭಾಗವು, ಜಾನುವಾರು ಉತ್ಪಾದನೆಯಲ್ಲಿ ಬಳಸಲಾಗುವ ಖಾಯಂ ಗೋಮಾಳಗಳಾಗಿವೆ.<ref>FAO Database, 2003</ref> ಜಮೀನು-ರಹಿತ ಪದ್ಧತಿಗಳು ಜಮೀನಿನ ಹೊರಗಿನಿಂದ ಬರುವ ಮೇವಿನ ಮೇಲೆ ಅವಲಂಬಿತವಾಗಿದ್ದು, OECD ಸದಸ್ಯ ರಾಷ್ಟ್ರಗಳಲ್ಲಿ ಅತಿ ಚಾಲ್ತಿಯಲ್ಲಿರುವ, ಬೆಳೆ ಮತ್ತು ಜಾನುವಾರು ಉತ್ಪಾದನೆಯ ಸಂಪರ್ಕವನ್ನು ಕಡಿದುಹಾಕುವ ಪದ್ಧತಿಯನ್ನು ಪ್ರತಿನಿಧಿಸುತ್ತವೆ. U.S.ನಲ್ಲಿ, ಬೆಳೆಯಲಾದ ಧಾನ್ಯದ ಪೈಕಿ 70%ನಷ್ಟು ಪಾಲನ್ನು ಮೇವುದಾಣಗಳಲ್ಲಿ ಅಥವಾ ಗೋಮಾಳಗಳಲ್ಲಿ ಸ್ಥಿತವಾಗಿರುವ ಪ್ರಾಣಿಗಳಿಗೆ ತಿನ್ನಿಸಲಾಗುತ್ತದೆ. ಗೊಬ್ಬರದ ಬಳಕೆಯು ಒಂದು ಸವಾಲಾಗಿ ಹಾಗೂ ಮಾಲಿನ್ಯದ ಒಂದು ಮೂಲವಾಗಿ ಪರಿಣಮಿಸುವುದರಿಂದ, ಬೆಳೆಯ ಉತ್ಪಾದನೆಯು ಸಂಶ್ಲೇಷಿತ ರಸಗೊಬ್ಬರಗಳ ಮೇಲೆ ಹೆಚ್ಚಿನ ರೀತಿಯಲ್ಲಿ ಅವಲಂಬಿತವಾಗಿದೆ. == ಉತ್ಪಾದನಾ ಅಭ್ಯಾಸಗಳು == [[ಚಿತ್ರ:Mt Uluguru and Sisal plantations.jpg|thumb|300px|ತೋಟಕ್ಕೆ ಅಡ್ಡಲಾಗಿ ಬಂದಿರುವ ರಸ್ತೆಯು, ಉತ್ಪಾದನಾ ಚಟುವಟಿಕೆಗಳಿಗೆ ನೆರವಾಗುವಂತೆ ತೋಟಕ್ಕೆ ಬೇಕಾಗುವ ಯಂತ್ರೋಪಕರಣದ ಬಳಕೆಗೆ ಮಾರ್ಗವನ್ನು ಕಲ್ಪಿಸುತ್ತದೆ.]]'''ಉಳುವಿಕೆ''' ಎಂಬುದು, ಗಿಡ ನೆಡುವುದಕ್ಕಾಗಿ (ಅಥವಾ ಬೀಜ ಬಿತ್ತುವುದಕ್ಕಾಗಿ) ಅಥವಾ ಮಣ್ಣಿನಲ್ಲಿ ಪೋಷಕಾಂಶವನ್ನು ಸಂಯೋಜಿಸುವುದಕ್ಕಾಗಿರುವ, ಅಥವಾ ಕೀಟ ನಿಯಂತ್ರಣಕ್ಕಾಗಿ ಮಣ್ಣನ್ನು ಸಿದ್ಧಗೊಳಿಸಲು ಅದನ್ನು ಉಳುವ ಅಥವಾ ಅದರಲ್ಲಿ ನೇಗಿಲು ಹೊಡೆಯುವ ಅಭ್ಯಾಸಕ್ಕೆ ಇರುವ ಒಂದು ಹೆಸರು. ಸಾಂಪ್ರದಾಯಿಕ ಸ್ವರೂಪದಿಂದ ಹಿಡಿದು ಉಳುವಿಕೆ-ರಹಿತ ಸ್ವರೂಪದವರೆಗೆ ಉಳುವಿಕೆಯ ತೀವ್ರತೆ ಅಥವಾ ಗಾಢತೆಯು ಬದಲಾಗುತ್ತಾ ಹೋಗುತ್ತದೆ. ರಸಗೊಬ್ಬರವನ್ನು ಮಣ್ಣಿನಲ್ಲಿ ಸಂಯೋಜಿಸುವ ಮತ್ತು ಕಳೆಗಳನ್ನು ನಿಯಂತ್ರಿಸುವ ಮೂಲಕ ಮಣ್ಣನ್ನು ಬೆಚ್ಚಗಾಗಿಸಿ ಅಥವಾ ಅದರಲ್ಲಿ ಲವಲವಿಕೆ-ಚೈತನ್ಯವನ್ನು ತುಂಬಿ ಇದು ಉತ್ಪಾದಕತೆಯನ್ನು ಸುಧಾರಿಸಬಹುದು. ಆದರೆ ಇದು ಸವಕಳಿಗೆ ಬೇಗನೇ ಈಡಾಗುವ ಸ್ಥಿತಿಯನ್ನು ಮಣ್ಣಿಗೆ ತಂದೊಡ್ಡುತ್ತದೆ, CO<sub>2</sub>ನ್ನು ಬಿಡುಗಡೆ ಮಾಡುವ ಸಾವಯವ ವಸ್ತುವಿನ ವಿಘಟನೆ ಅಥವಾ ಕೊಳೆಯುವಿಕೆಯನ್ನು ಪ್ರಚೋದಿಸುತ್ತದೆ, ಮತ್ತು ಮಣ್ಣಿನ [[ಸಾವಯವ|ಜೀವಿಗಳ]] ಸಮೃದ್ಧಿ ಮತ್ತು ವೈವಿಧ್ಯವನ್ನು ಮೊಟಕುಗೊಳಿಸುತ್ತದೆ ಎಂಬುದನ್ನೂ ತಳ್ಳಿಹಾಕುವಂತಿಲ್ಲ.<ref name="Soil2">Brady, N.C. and R.R. Weil. 2002. Elements of the Nature and Properties of Soils. Pearson Prentice Hall, Upper Saddle River, NJ.</ref><ref name="PCP Tillage2">Acquaah, G. 2002. "Land Preparation and Farm Energy" pp.318-338 in ''Principles of Crop Production, Theories, Techniques and Technology''. Prentice Hall, Upper Saddle River, NJ.</ref> '''ಪಿಡುಗು ನಿಯಂತ್ರಣ'''ವು [[ಕಳೆ]]ಗಳು, ಕೀಟಗಳು/[[ಜೇಡ]] ಕುಲದ ಕೀಟಗಳು, ಮತ್ತು [[ರೋಗ]]ಗಳ ನಿರ್ವಹಣೆಯನ್ನು ಒಳಗೊಳ್ಳುತ್ತದೆ. ರಾಸಾಯನಿಕ (ಕೀಟನಾಶಕಗಳು), ಜೈವಿಕ (ಜೈವಿಕ ನಿಯಂತ್ರಣ), ಯಾಂತ್ರಿಕ (ಉಳುವಿಕೆ), ಮತ್ತು ಕೃಷಿಸಂಬಂಧಿ ಅಭ್ಯಾಸಗಳನ್ನು ಇಲ್ಲಿ ಬಳಸಲಾಗುತ್ತದೆ. ವ್ಯಾವಸಾಯಿಕ ಅಭ್ಯಾಸಗಳಲ್ಲಿ ಬೆಳೆಗಳ ಸರದಿ, ಆರಿಸುವಿಕೆ, ಕಾಪು ಬೆಳೆಗಳು, ಅಂತರ-ಬೆಳೆ ಬೆಳೆಯುವಿಕೆ, ಮಿಶ್ರಗೊಬ್ಬರ ಮಾಡುವಿಕೆ, ದೂರವಾಗಿರುವಿಕೆ, ಮತ್ತು ಪ್ರತಿರೋಧಕತೆ ಇವೇ ಮೊದಲಾದ ಅಂಶಗಳು ಸೇರಿಕೊಂಡಿವೆ. ಆರ್ಥಿಕ ನಷ್ಟವನ್ನು ಉಂಟುಮಾಡಬಹುದಾದ ಸಂಖ್ಯೆಗಿಂತ ಕಡಿಮೆ ಇರುವ ಮಟ್ಟದಲ್ಲಿ ಕೀಟಗಳ ಪ್ರಮಾಣ ಅಥವಾ ಸಂಖ್ಯೆಯನ್ನು ಇಡಲು ಸಂಯೋಜಿತ ಪಿಡುಗು ನಿರ್ವಹಣೆಯು ಈ ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ, ಹಾಗೂ ಇಷ್ಟಾಗಿಯೂ ಪಿಡುಗಿನ ಅಥವಾ ಕೀಟದ ಬಾಧೆ ಹೆಚ್ಚಿದಲ್ಲಿ ಕೊನೆಯ ಅಸ್ತ್ರವಾಗಿ ಕೀಟನಾಶಕಗಳನ್ನು ಶಿಫಾರಸು ಮಾಡುತ್ತದೆ.<ref name="PCP Pest2">Acquaah, G. 2002. "Pesticide Use in U.S. Crop Production" pp.240-282 in ''Principles of Crop Production, Theories, Techniques and Technology''. Prentice Hall, Upper Saddle River, NJ.</ref> ಬೆಳೆ ಹಾಗೂ ಜಾನುವಾರು ಉತ್ಪಾದನೆಗೆ ಮೀಸಲಾದ ಪೋಷಕಾಂಶ ಸೇರ್ಪಡೆಗಳ ಮೂಲ, ಮತ್ತು ಜಾನುವಾರುಗಳಿಂದ ತಯಾರಾದ ಗೊಬ್ಬರದ ಬಳಕೆಯ ವಿಧಾನ- ಇವೆರಡೂ '''ಪೋಷಕಾಂಶ ನಿರ್ವಹಣೆ'''ಯಲ್ಲಿ ಸೇರಿಕೊಂಡಿವೆ. ಪೋಷಕಾಂಶ ಸೇರ್ಪಡೆಗಳಲ್ಲಿ ರಾಸಾಯನಿಕ ಅಜೈವಿಕ ರಸಗೊಬ್ಬರಗಳು, ಗೊಬ್ಬರ, ಹಸಿರು ಗೊಬ್ಬರ, ಮಿಶ್ರಗೊಬ್ಬರ ಮತ್ತು [[ಗಣಿಗಾರಿಕೆ|ಗಣಿಗಾರಿಕೆಯಿಂದ]] ಪಡೆದ [[ಖನಿಜ|ಖನಿಜಗಳು]] ಮೊದಲಾದವು ಸೇರಿವೆ.<ref name="PCP Soil2">Acquaah, G. 2002. "Soil and Land" pp.165-210 in ''Principles of Crop Production, Theories, Techniques and Technology''. Prentice Hall, Upper Saddle River, NJ.</ref> ಬೆಳೆಗಳ ಸರದಿ ಅಥವಾ ಸಾಗುವಳಿ ಮಾಡದಿರುವ ಅವಧಿಯಂಥ ವ್ಯಾವಸಾಯಿಕ ಕೌಶಲಗಳನ್ನು ಬಳಸುವ ಮೂಲಕವೂ ಬೆಳೆ ಪೋಷಕಾಂಶದ ಬಳಕೆಯನ್ನು ನಿರ್ವಹಿಸಬಹುದು.<ref name="CS nutrient2">Chrispeels, M.J.; Sadava, D.E. 1994. "Nutrition from the Soil" pp.187-218 in ''Plants, Genes, and Agriculture''. Jones and Bartlett, Boston, MA.</ref><ref name="Soil nutrient2">Brady, N.C.; Weil, R.R. 2002. "Practical Nutrient Management" pp.472-515 in ''Elements of the Nature and Properties of Soils''. Pearson Prentice Hall, Upper Saddle River, NJ.</ref> ನಿರ್ವಹಿತ ಸಾಂದ್ರ ಆವರ್ತನ ಮೇಯಿಸುವಿಕೆಯಲ್ಲಿ ಇರುವಂತೆ, ಮೇವಿನ ಬೆಳೆಯನ್ನು ಬೆಳೆಯುತ್ತಿರುವ ಜಮೀನಿನಲ್ಲಿ ಜಾನುವಾರನ್ನು ನಿಲ್ಲಿಸಿಕೊಳ್ಳುವ ಮೂಲಕ ಗೊಬ್ಬರದ ಬಳಕೆಯನ್ನು ಮಾಡಬಹುದು, ಇಲ್ಲವೇ ಬೆಳೆಯ ಜಮೀನು ಅಥವಾ ಗೋಮಾಳಗಳ ಮೇಲೆ ಗೊಬ್ಬರದ ಶುಷ್ಕ ಅಥವಾ ದ್ರವರೂಪದ ಮಿಶ್ರಣವನ್ನು ಎರಚುವ ಮೂಲಕ ಗೊಬ್ಬರವನ್ನು ಬಳಸಬಹುದು. ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದಿರುವ ಅಥವಾ ಈ ಪ್ರಮಾಣವು ಒಂದೇ ತೆರನಾಗಿ ಇಲ್ಲದಿರುವ ವಿಶ್ವದ ಬಹುತೇಕ ವಲಯಗಳಲ್ಲಿ '''ಜಲ ನಿರ್ವಹಣೆ'''ಯ ಅಗತ್ಯವು ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. ಮಳೆಯ ಕೊರತೆಯನ್ನು ನೀಗಿಸಲು ಕೆಲವು ಕೃಷಿಕರು [[ನೀರಾವರಿ]] ವಿಧಾನವನ್ನು ಬಳಸುತ್ತಾರೆ. ಕೆನಡಾ ಮತ್ತು U.S.ನಲ್ಲಿರುವ ಅತಿದೊಡ್ಡ [[ಬಯಲು|ಬಯಲುಗಳಂಥ]] ಇತರ ಪ್ರದೇಶಗಳಲ್ಲಿ, ಮಣ್ಣಿನ ತೇವಾಂಶವನ್ನು ಕಾಯ್ದಿಟ್ಟುಕೊಳ್ಳಲು ಕೃಷಿಕರು ಸಾಗುವಳಿ ಮಾಡದಿರುವ ವರ್ಷವನ್ನು ಬಳಸುತ್ತಾರೆ. ನಂತರದ ವರ್ಷದಲ್ಲಿ ಬೆಳೆಯೊಂದನ್ನು ಬೆಳೆಯಲು ಈ ತೇವಾಂಶವು ಬಳಕೆಗೆ ಬರುತ್ತದೆ.<ref name="PCP Water2">Acquaah, G. 2002. "Plants and Soil Water" pp.211-239 in ''Principles of Crop Production, Theories, Techniques and Technology''. Prentice Hall, Upper Saddle River, NJ.</ref> ವಿಶ್ವಾದ್ಯಂತ [[ಸಿಹಿ ನೀರು|ಸಿಹಿನೀರಿನ]] ಬಳಕೆಯ 70%ನಷ್ಟು ಭಾಗವನ್ನು ಕೃಷಿಯು ಪ್ರತಿನಿಧಿಸುತ್ತದೆ.<ref name="Pimentel water2">Pimentel, D.; Berger, D.; Filberto, D.; Newton, M.; et al. 2004. "Water Resources: Agricultural and Environmental Issues". ''Bioscience'' 54:909-918.</ref> == ಸಂಸ್ಕರಣೆ, ಹಂಚಿಕೆ, ಮತ್ತು ಮಾರಾಟಗಾರಿಕೆ == ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ಸಂಸ್ಕರಣೆ, ಹಂಚಿಕೆ, ಮತ್ತು ಮಾರಾಟಗಾರಿಕೆಗೆ ಸಂಬಂಧಿಸಿದ ಆಹಾರ ವೆಚ್ಚಗಳು ಏರಿದ್ದರೆ, ಬೇಸಾಯಕ್ಕೆ ಸಂಬಂಧಿಸಿದ ವೆಚ್ಚಗಳು ಇಳಿಕೆಯಾಗಿವೆ. 1960ರಿಂದ 1980ರವರೆಗೆ ಕೃಷಿಯ ಪಾಲು ಸುಮಾರು 40%ನಷ್ಟಿತ್ತು. ಆದರೆ 1990ರ ಹೊತ್ತಿಗೆ ಇದು 30%ನಷ್ಟಕ್ಕೆ ಇಳಿದರೆ, 1998ರ ಹೊತ್ತಿಗೆ 22.2%ನಷ್ಟು ಮಟ್ಟಕ್ಕೆ ಇಳಿದಿದೆ. ಈ ವಲಯದಲ್ಲಿನ ಮಾರುಕಟ್ಟೆ ಕೇಂದ್ರೀಕರಣವೂ ಹೆಚ್ಚಳ ಕಂಡಿದ್ದು, 1995ರಲ್ಲಿನ ಆಹಾರ-ಸಂಸ್ಕರಣೆ ಮೌಲ್ಯದ ಅರ್ಧದಷ್ಟು ಸ್ಥಾನವನ್ನು ಮೊದಲ 20 ಆಹಾರ ತಯಾರಕರು ಆಕ್ರಮಿಸಿಕೊಳ್ಳುವುದರೊಂದಿಗೆ, 1954ರಲ್ಲಿ ಉತ್ಪಾದನೆಯಾದುದಕ್ಕಿಂತ ದುಪ್ಪಟ್ಟು ಪ್ರಮಾಣದ ಆಹಾರವು ತಯಾರಾದಂತಾಗಿದೆ. 1992ರಲ್ಲಿ 32%ನಷ್ಟಿದ್ದ ಮಾರಾಟ ಪ್ರಮಾಣಗಳಿಗೆ ಹೋಲಿಸಿದಾಗ, 2000ರ ವೇಳೆಗೆ ಮೊದಲ ಆರು US ಸೂಪರ್ ಮಾರ್ಕೆಟ್‌ ಸಮೂಹಗಳು ದಾಖಲಿಸಿದ ಮಾರಾಟ ಪ್ರಮಾಣವು 50%ನಷ್ಟಿತ್ತು. ಹೆಚ್ಚಳ ಕಂಡ ಮಾರುಕಟ್ಟೆ ಕೇಂದ್ರೀಕರಣದಿಂದಾಗಿ ಕಂಡುಬರುವ ಒಟ್ಟಾರೆ ಪರಿಣಾಮವು ಪ್ರಾಯಶಃ ಹೆಚ್ಚಿಸಲಾದ ದಕ್ಷತೆಯೇ ಆಗಿದ್ದರೂ, ಉತ್ಪಾದಕರು (ಕೃಷಿಕರು) ಮತ್ತು ಬಳಕೆದಾರರಿಂದ ಆರ್ಥಿಕ ಮಿಗುತಾಯವನ್ನು ಬದಲಾವಣೆಗಳು ಮರುಹಂಚಿಕೆ ಮಾಡುತ್ತವೆ, ಮತ್ತು ಗ್ರಾಮೀಣ ಸಮುದಾಯಗಳ ಮೇಲೆ ಅವು ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದಾಗಿದೆ.<ref name="Sexton2000">{{cite journal | author = Sexton,R.J.| year = 2000 | title = Industrialization and Consolidation in the US Food Sector: Implications for Competition and Welfare | journal = American Journal of Agricultural Economics | volume = 82 | issue = 5 | pages = 1087–1104 | doi = 10.1111/0002-9092.00106}}</ref> == ಬೆಳೆ ಮಾರ್ಪಾಡು ಮತ್ತು ಜೈವಿಕ ತಂತ್ರಜ್ಞಾನ == [[ಚಿತ್ರ:Ueberladewagen_(jha).jpg|thumb|ಟ್ರಾಕ್ಟರ್ ಮತ್ತು ಕೆತ್ತನೆ ಸಾಧನದ ತೊಟ್ಟಿ.]] ನಾಗರಿಕತೆಯು ಆರಂಭವಾದಾಗಿನಿಂದ, ಬೆಳೆ ಮಾರ್ಪಾಡು ಅಭ್ಯಾಸವನ್ನು ಮಾನವಕುಲವು ಸಾವಿರಾರು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದೆ. ತಳಿ ಸಂವರ್ಧನೆ ಪ್ರಕ್ರಿಯೆಯ ಮೂಲಕ ಮಾಡಲಾಗುವ ಬೆಳೆಗಳ ಮಾರ್ಪಾಡು ಅಭ್ಯಾಸವು ಸಸ್ಯವೊಂದರ ತಳೀಯ ಅಥವಾ ಆನುವಂಶಿಕ ಸ್ವರೂಪವನ್ನು ಬದಲಿಸುತ್ತದೆ. ಇದರಿಂದಾಗಿ ಮಾನವರಿಗೆ ಹೆಚ್ಚು ಪ್ರಯೋಜನಗಳನ್ನು ಒದಗಿಸುವ ದೊಡ್ಡ ಗಾತ್ರದ ಹಣ್ಣುಗಳು ಅಥವಾ ಬೀಜಗಳು, [[ಬರ]]-ಸಹಿಷ್ಣುತೆ, ಅಥವಾ ಪಿಡುಗಿಗೆ ಒಡ್ಡುವ ಪ್ರತಿರೋಧಕತೆ ಇವೇ ಮೊದಲಾದ ಗುಣಲಕ್ಷಣಗಳೊಂದಿಗೆ ಬೆಳೆಗಳನ್ನು ಅಭಿವೃದ್ಧಿಪಡಿಸುವಷ್ಟರ ಮಟ್ಟಿಗೆ ಸಸ್ಯದ ತಳೀಯ ಸ್ವರೂಪ ಬದಲಾಗುತ್ತದೆ. ಸಸ್ಯದ ತಳಿಸಂವರ್ಧನೆಯಲ್ಲಿನ ಗಮನಾರ್ಹ ಪ್ರಗತಿಗಳು ಈ ಕ್ಷೇತ್ರದಲ್ಲಿನ [[ತಳಿವಿಜ್ಞಾನ|ತಳಿವಿಜ್ಞಾನಿ]] [[ಗ್ರೆಗರ್ ಮೆಂಡೆಲ್|ಗ್ರೆಗರ್ ಮೆಂಡೆಲ್‌ನ]] ಕೆಲಸದ ನಂತರ ಸಂಭವಿಸಿದವು ಎಂದೇ ಹೇಳಬೇಕು. ಪ್ರಭಾವಿ ಮತ್ತು ಗೌಣ ಆನುವಂಶಿಕ [[ವಂಶವಾಹಿ|ಜೀನು]] ಜೋಡಿಗಳ ಕುರಿತಾದ ಆತನ ಕೆಲಸ ಅಥವಾ ಸಂಶೋಧನೆಯು [[ಅನುವಂಶಿಕತೆ|ಅನುವಂಶೀಯತೆ]] ಅಥವಾ ತಳಿಶಾಸ್ತ್ರವನ್ನು ಸಸ್ಯ ತಳಿಗಾರರು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಹಾಯಮಾಡಿದ್ದೇ ಅಲ್ಲದೆ, ಸಸ್ಯ ತಳಿಗಾರರಿಂದ ಬಳಸಲ್ಪಡುತ್ತಿದ್ದ ಕೌಶಲಗಳಿಗೆ ಅತೀವವಾದ ಒಳನೋಟಗಳನ್ನು ಅದು ನೀಡಿತು. ಬಯಸಿದ ವಿಶಿಷ್ಟ ಲಕ್ಷಣಗಳೊಂದಿಗಿನ ಸಸ್ಯದ ಆಯ್ಕೆ, ಸ್ವಕೀಯ-ಪರಾಗಸ್ಪರ್ಶ ಮತ್ತು ಮಿಶ್ರ-ಪರಾಗಸ್ಪರ್ಶ, ಮತ್ತು ಜೀವಿಯನ್ನು ತಳೀಯವಾಗಿ ಮಾರ್ಪಾಡುಮಾಡುವ ಆಣ್ವಿಕ ಕೌಶಲಗಳಂಥ ಕೌಶಲಗಳನ್ನು ಬೆಳೆಯ ತಳಿಸಂವರ್ಧನೆಯು ಒಳಗೊಳ್ಳುತ್ತದೆ.<ref>[http://www.cls.casa.colostate.edu/TransgenicCrops/history.html History of Plant Breeding] {{Webarchive|url=https://web.archive.org/web/20130121061931/http://cls.casa.colostate.edu/TransgenicCrops/history.html |date=2013-01-21 }}. Retrieved December 8, 2008.</ref> ಶತಶತಮಾನಗಳಿಂದಲೂ ಸಸ್ಯಗಳ ಬೆಳೆಸುವಿಕೆ ಅಥವಾ ಪಳಗಿಸುವಿಕೆಯು ಇಳುವರಿ, ಸುಧಾರಿತ ರೋಗ ನಿರೋಧಕತೆ ಮತ್ತು ಬರ-ಸಹಿಷ್ಣುತೆಗಳನ್ನು ಹೆಚ್ಚಿಸಿದ್ದು, [[ಕಟಾವು]] ಕಾರ್ಯವನ್ನು ಸುಗಮಗೊಳಿಸಿದೆ. ಅಷ್ಟೇ ಅಲ್ಲ, ಇದು ಬೆಳೆ-ಸಸ್ಯಗಳ ರುಚಿ ಹಾಗೂ ಪೌಷ್ಟಿಕ ಮೌಲ್ಯಗಳನ್ನೂ ಸಹ ಸುಧಾರಿಸಿದೆ ಎಂದು ಹೇಳಬಹುದು. ಎಚ್ಚರಿಕೆಯಿಂದ ಮಾಡಿದ ಆಯ್ಕೆ ಮತ್ತು ತಳಿಸಂವರ್ಧನೆ ಕಾರ್ಯಗಳು ಬೆಳೆ-ಸಸ್ಯಗಳ ಗುಣಲಕ್ಷಣಗಳ ಮೇಲೆ ಅತೀವವಾದ ಪರಿಣಾಮಗಳನ್ನು ಬೀರಿವೆ. [[ನ್ಯೂ ಜೀಲ್ಯಾಂಡ್|ನ್ಯೂಝಿಲೆಂಡ್‌ನಲ್ಲಿ]] 1920 ಮತ್ತು 1930ರ ದಶಕಗಳಲ್ಲಿ ಕೈಗೊಳ್ಳಲಾದ ಸಸ್ಯದ ಆಯ್ಕೆ ಮತ್ತು ತಳಿಸಂವರ್ಧನೆ ಕಾರ್ಯಗಳಿಂದಾಗಿ ಅಲ್ಲಿನ ಗೋಮಾಳಗಳು (ಹುಲ್ಲುಗಳು ಮತ್ತು ಮೂರೆಲೆ ಗಿಡ) ಸುಧಾರಣೆಗೊಂಡವು. 1950ರ ದಶಕಗಳ ಅವಧಿಯಲ್ಲಿ ಕೈಗೊಳ್ಳಲಾದ, ವ್ಯಾಪಕವಾದ [[ಕ್ಷ-ಕಿರಣ]] ಮತ್ತು [[ನೇರಳಾತೀತ]] ಚೋದಿತ ವಿಕೃತಿಜನನದ ಪ್ರಯತ್ನಗಳು (ಅಂದರೆ, ಮೊದಲ ತಳೀಯ ಎಂಜಿನಿಯರಿಂಗ್), ಗೋಧಿ, ಕಾಳು (ಮೆಕ್ಕೆಜೋಳ) ಮತ್ತು ಜವೆಯಂಥ (ಬಾರ್ಲಿ) ಧಾನ್ಯಗಳ ಆಧುನಿಕ ವಾಣಿಜ್ಯ ಪ್ರಬೇಧಗಳನ್ನು ಉತ್ಪಾದಿಸಿದವು.<ref>{{cite journal | last = Stadler| first = L. J. | authorlink = Lewis Stadler | coauthors = Sprague, G.F. | title = Genetic Effects of Ultra-Violet Radiation in Maize. I. Unfiltered Radiation | journal = Proceedings of the National Academy of Sciences of the United States of America | volume = 22 | issue = 10 | pages = 572–578 | publisher = US Department of Agriculture and Missouri Agricultural Experiment Station | date= October 15, 1936 | url = http://www.pnas.org/cgi/reprint/22/10/579.pdf |format=PDF| doi = 10.1073/pnas.22.10.572 |accessdate = October 11, 2007 }}</ref><ref>{{cite book | last = Berg | first = Paul | coauthors =Singer, Maxine | title = George Beadle: An Uncommon Farmer. The Emergence of Genetics in the 20th century | publisher = Cold Springs Harbor Laboratory Press | date= August 15, 2003 | isbn = 0-87969-688-5 }}</ref> "ಉನ್ನತ-ಇಳುವರಿಯ ಪ್ರಬೇಧಗಳನ್ನು" ಸೃಷ್ಟಿಸುವ ಮೂಲಕ ಇಳುವರಿಯನ್ನು ಅನೇಕ ಪಟ್ಟು ಹೆಚ್ಚಿಸುವುದಕ್ಕಾಗಿ ಸಾಂಪ್ರದಾಯಿಕ ಸಂಕರೀಕರಣ ಪದ್ಧತಿಯ ಬಳಕೆಯನ್ನು [[ಹಸಿರು ಕ್ರಾಂತಿ]]ಯು ಜನಪ್ರಿಯಗೊಳಿಸಿತು. ಉದಾಹರಣೆಗೆ, USAಯಲ್ಲಿ 1900ರಲ್ಲಿ ಪ್ರತಿ ಹೆಕ್ಟೇರಿಗೆ ಸುಮಾರು 2.5 ಟನ್ನುಗಳಷ್ಟು (ಪ್ರತಿ ಎಕರೆಗೆ 40 ಬುಷಲ್‌ಗಳು ಅಥವಾ ಕೊಳಗಗಳಷ್ಟು) ಪ್ರಮಾಣವಿದ್ದ ಕಾಳಿನ (ಮೆಕ್ಕೆಜೋಳ) ಸರಾಸರಿ ಇಳುವರಿಯು, 2001ರ ಹೊತ್ತಿಗೆ ಪ್ರತಿ ಹೆಕ್ಟೇರಿಗೆ ಸುಮಾರು 9.4 ಟನ್ನುಗಳಷ್ಟು (ಪ್ರತಿ ಎಕರೆಗೆ 150 ಬುಷಲ್‌ಗಳು ಅಥವಾ ಕೊಳಗಗಳಷ್ಟು) ಪ್ರಮಾಣಕ್ಕೆ ಏರಿತು. ಇದೇ ರೀತಿಯಲ್ಲಿ, ವಿಶ್ವಾದ್ಯಂತ ಸರಾಸರಿ ಗೋಧಿ ಇಳುವರಿಯಲ್ಲೂ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ. ಅಂದರೆ, 1900ರಲ್ಲಿ ಪ್ರತಿ ಹೆಕ್ಟೇರಿಗೆ 1 ಟನ್‌ಗಿಂತ ಕಡಿಮೆಯಿದ್ದ ಇಳುವರಿಯು 1990ರ ಹೊತ್ತಿಗೆ ಪ್ರತಿ ಹೆಕ್ಟೇರಿಗೆ 2.5 ಟನ್‌ಗಳಿಗಿಂತ ಹೆಚ್ಚಿನ ಪ್ರಮಾಣಕ್ಕೆ ಏರಿಕೆಯಾಗಿದೆ. [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕದ]] ಸರಾಸರಿ ಗೋಧಿ ಇಳುವರಿಗಳು ಪ್ರತಿ ಹೆಕ್ಟೇರಿಗೆ ಸುಮಾರು 2 ಟನ್ನುಗಳಷ್ಟಿದ್ದರೆ, ಆಫ್ರಿಕಾ ಖಂಡದ ತಲಾ ಹೆಕ್ಟೇರ್ ಇಳುವರಿಯು 1 ಟನ್‌ಗಿಂತ ಕಡಿಮೆಯಿದೆ. [[ಈಜಿಪ್ಟ್]] ಮತ್ತು ಅರೇಬಿಯಾದಲ್ಲಿನ ನೀರಾವರಿಯೊಂದಿಗಿನ ಗೋಧಿಯ ಸರಾಸರಿ ತಲಾ ಹೆಕ್ಟೇರ್ ಇಳುವರಿ ಪ್ರಮಾಣಗಳು 3.5 ರಿಂದ 4 ಟನ್ನುಗಳವರೆಗೆ ಏರಿವೆ. ಇದಕ್ಕೆ ಪ್ರತಿಯಾಗಿ, [[ಫ್ರಾನ್ಸ್|ಫ್ರಾನ್ಸ್‌ನಂಥ]] ದೇಶಗಳಲ್ಲಿನ ಗೋಧಿಯ ಸರಾಸರಿ ಇಳುವರಿಯು ಪ್ರತಿ ಹೆಕ್ಟೇರಿಗೆ 8 ಟನ್ನುಗಳಿಗಿಂತಲೂ ಹೆಚ್ಚು ಇದೆ. ಹವಾಮಾನ, ತಳೀಯ ಸ್ವಭಾವಗಳು, ಮತ್ತು ಸಾಂದ್ರ ಬೇಸಾಯ ಕೌಶಲಗಳ (ಕೆಡವುದನ್ನು ತಪ್ಪಿಸಲು ರಸಗೊಬ್ಬರಗಳು, ರಾಸಾಯನಿಕ ಕೀಟ ನಿಯಂತ್ರಣ, ಬೆಳವಣಿಗೆ ನಿಯಂತ್ರಣದ ಬಳಕೆ) ಮಟ್ಟದಲ್ಲಿನ ಬದಲಾವಣೆಯ ಕಾರಣದಿಂದಾಗಿ ಇಳುವರಿಯಲ್ಲಿನ ವೈಪರೀತ್ಯಗಳು ಅಥವಾ ಭಿನ್ನತೆಗಳು ಮುಖ್ಯವಾಗಿ ಕಂಡುಬರುತ್ತವೆ.<ref>{{cite journal | last = Ruttan | first = Vernon W. | title = Biotechnology and Agriculture: A Skeptical Perspective | journal = AgBioForum | volume = 2 | issue = 1 | pages = 54–60 | month = December | year = 1999 | url = http://www.mindfully.org/GE/Skeptical-Perspective-VW-Ruttan.htm | accessdate = October 11, 2007 | format = {{Dead link|date=April 2009}} – <sup>[http://scholar.google.co.uk/scholar?hl=en&lr=&q=author%3ARuttan+intitle%3ABiotechnology+and+Agriculture%3A+A+Skeptical+Perspective&as_publication=AgBioForum&as_ylo=1999&as_yhi=1999&btnG=Search Scholar search]</sup> | archive-date = ಅಕ್ಟೋಬರ್ 24, 2007 | archive-url = https://web.archive.org/web/20071024010348/http://www.mindfully.org/GE/Skeptical-Perspective-VW-Ruttan.htm | url-status = dead }}</ref><ref>{{cite journal | last = Cassman | first = K. | title = Ecological intensification of cereal production systems: The Challenge of increasing crop yield potential and precision agriculture | journal = Proceedings of a National Academy of Sciences Colloquium, Irvine, California | publisher = University of Nebraska | date = December 5, 1998 | url = http://www.lsc.psu.edu/nas/Speakers/Cassman%20manuscript.html | accessdate = October 11, 2007 | archive-date = ಅಕ್ಟೋಬರ್ 24, 2007 | archive-url = https://web.archive.org/web/20071024001804/http://www.lsc.psu.edu/nas/Speakers/Cassman%20manuscript.html | url-status = dead }}</ref><ref>Conversion note: 1 bushel of wheat = 60 pounds (lb) ≈ 27.215 kg. 1 bushel of maize = 56 pounds ≈ 25.401 kg</ref> === ತಳೀಯ ಇಂಜಿನಿಯರಿಂಗ್ === ತಳೀಯವಾಗಿ ಮಾರ್ಪಡಿಸಲಾದ ಜೀವಿಗಳು (ಜೆನೆಟಿಕಲಿ ಮಾಡಿಫೈಡ್ ಆರ್ಗನಿಸಮ್ಸ್ - GMO) ಎಂದರೆ ಮರು-ಸಂಯೋಜಿತ [[ಡಿಎನ್ಎ -(DNA)|ಡಿಎನ್ಎ]] ತಂತ್ರಜ್ಞಾನ ಎಂದು ಹೇಳಲಾಗುವ ತಳೀಯ ಎಂಜಿನಿಯರಿಂಗ್ ಕೌಶಲಗಳಿಂದ ಸಾಮಾನ್ಯವಾಗಿ ಮಾರ್ಪಡಿಸಲ್ಪಟ್ಟ ತಳಿ ಸಾಮಗ್ರಿಯನ್ನು ಹೊಂದಿರುವ [[ಜೀವಿ]]ಗಳಾಗಿವೆ. ಹೊಸ ಬೆಳೆಗಳಿಗಾಗಿ ಅಗತ್ಯವಿರುವ, ಬಯಸಿದ ಮೂಲಾಂಕುರದ ಸಾಲುಗಳನ್ನು ಸೃಷ್ಟಿಸಲು ಬಳಕೆಯಾಗುವುದಕ್ಕಾಗಿ ತಳಿಗಾರರಿಗೆ ಲಭ್ಯವಿರುವ ಜೀನ್‌ಗಳನ್ನು ತಳೀಯ ಎಂಜಿನಿಯರಿಂಗ್ ವಿಸ್ತರಿಸಿದೆ. ಯಾಂತ್ರಿಕವಾಗಿ ಟೊಮ್ಯಾಟೊ-ಕಟಾವು ಮಾಡುವ ಯಂತ್ರಗಳನ್ನು 1960ರ ದಶಕದ ಆರಂಭದಲ್ಲಿ ಅಭಿವೃದ್ಧಿಪಡಿಸಿದ ನಂತರ, ಟೊಮ್ಯಾಟೋಗಳು ಯಾಂತ್ರಿಕ ನಿರ್ವಹಣೆಯನ್ನು ಹೆಚ್ಚಿನ ರೀತಿಯಲ್ಲಿ ತಡೆದುಕೊಳ್ಳುವಂತೆ ವ್ಯಾವಸಾಯಿಕ ವಿಜ್ಞಾನಿಗಳು ಅದನ್ನು ತಳೀಯವಾಗಿ ಮಾರ್ಪಡಿಸಿದರು. ತೀರಾ ಇತ್ತೀಚೆಗೆ, ತಳಿ ಎಂಜಿನಿಯರಿಂಗ್‌ನ್ನು ವಿಶ್ವದ ಹಲವು ಭಾಗಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದ್ದು, ಅದರ ಸಹಾಯದಿಂದ ಇತರ ಪ್ರಯೋಜನಕಾರಿ ಲಕ್ಷಣಗಳನ್ನು ಒಳಗೊಂಡ ಬೆಳೆಗಳನ್ನು ಸೃಷ್ಟಿಲಾಗುತ್ತಿದೆ. === ಸಸ್ಯನಾಶಕ-ಸಹಿಷ್ಣು GMO ಬೆಳೆಗಳು === ರೌಂಡಪ್‌-ಸಿದ್ಧ ಬೀಜವು ತನ್ನ ಜೀನೋಮ್‌ನಲ್ಲಿ ಒಳಸೇರಿಸಲಾಗಿರುವ ಸಸ್ಯನಾಶಕ ನಿರೋಧಕ ಜೀನ್‌ ಒಂದನ್ನು ಹೊಂದಿದ್ದು, ಇದು ಗ್ಲೈಫೋಸೇಟ್‌ಗೆ ಒಡ್ಡಿಕೆಯನ್ನು ಸಹಿಸಿಕೊಳ್ಳಲು ಸಸ್ಯಗಳಿಗೆ ಅವಕಾಶಮಾಡಿಕೊಡುತ್ತದೆ. ರೌಂಡಪ್‌ ಎಂಬುದು ಗ್ಲೈಫೋಸೇಟ್‌ ಆಧರಿತ ಉತ್ಪನ್ನವೊಂದರ ವಾಣಿಜ್ಯನಾಮವಾಗಿದ್ದು, ಅದು ಕಳೆಗಳನ್ನು ಕೊಲ್ಲಲು ಬಳಸಲಾಗುವ, ಸಂಪೂರ್ಣವಾಗಿ ವ್ಯಾಪಿಸುವ, ಆಯ್ದು ತೆಗೆದದ್ದಲ್ಲದ ಒಂದು ಸಸ್ಯನಾಶಕವಾಗಿದೆ. ನಿರೋಧಕ ಬೆಳೆಗೆ ಹಾನಿಯಾಗದಂತೆ ಕಳೆಗಳನ್ನು ನಿಯಂತ್ರಣ ಮಾಡಲು, ಗ್ಲೈಫೋಸೈಟ್‌ನಿಂದ ಸಿಂಪಡಣೆಗೆ ಒಳಗಾಗಬಹುದಾದ ಬೆಳೆಯೊಂದನ್ನು ಬೆಳೆಯಲು ರೌಂಡಪ್-ಸಿದ್ಧ ಬೀಜಗಳು ಕೃಷಿಕನಿಗೆ ಅವಕಾಶ ಮಾಡಿಕೊಡುತ್ತವೆ. ಸಸ್ಯನಾಶಕ-ಸಹಿಷ್ಣು ಬೆಳೆಗಳು ವಿಶ್ವಾದ್ಯಂತ ಕೃಷಿಕರಿಂದ ಬಳಸಲ್ಪಡುತ್ತವೆ. ಇಂದು, USನಲ್ಲಿನ ಸೋಯಾ ಅವರೆಯ ಒಟ್ಟು ಎಕರೆಗಳ ಪೈಕಿ 92%ನಷ್ಟು ಭಾಗದಲ್ಲಿ, ತಳೀಯವಾಗಿ-ಮಾರ್ಪಡಿಸಲ್ಪಟ್ಟ ಸಸ್ಯನಾಶಕ-ಸಹಿಷ್ಣು ಸಸ್ಯಗಳನ್ನು ನೆಡಲಾಗಿದೆ.<ref>[http://www.ers.usda.gov/Data/BiotechCrops/adoption.htm Adoption of Genetically Engineered Crops in the US: Extent of Adoption] {{Webarchive|url=https://web.archive.org/web/20120610043433/http://www.ers.usda.gov/data/biotechcrops/adoption.htm |date=2012-06-10 }}. Retrieved December 8, 2008.</ref> ಸಸ್ಯನಾಶಕ-ಸಹಿಷ್ಣು ಬೆಳೆಗಳ ಬಳಕೆಯು ಹೆಚ್ಚಾಗುತ್ತಿರುವುದರೊಂದಿಗೆ, ಗ್ಲೈಫೋಸೇಟ್‌ ಆಧರಿತ ಸಸ್ಯನಾಶಕ ಸಿಂಪಡಣೆಗಳ ಬಳಕೆಯಲ್ಲಿಯೂ ಹೆಚ್ಚಳ ಕಂಡುಬರುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ಗ್ಲೈಫೋಸೇಟ್‌ ನಿರೋಧಕ ಕಳೆಗಳು ಹುಟ್ಟಿಕೊಂಡಿದ್ದು, ಇದರಿಂದಾಗಿ ಇತರ ಸಸ್ಯನಾಶಕಗಳೆಡೆಗೆ ಕೃಷಿಕರು ತಮ್ಮ ಆಯ್ಕೆಯನ್ನು ಬದಲಿಸುವಂತಾಗಿದೆ.<ref name="Farmers Guide to GMOs2">[http://www.rafiusa.org/pubs/Farmers_Guide_to_GMOs.pdf Farmers Guide to GMOs]. Retrieved December 8, 2008.</ref><ref>[http://www.businessweek.com/bwdaily/dnflash/content/feb2008/db20080212_435043.htm Report Raises Alarm over 'Super-weeds']. Retrieved December 9, 2008.</ref> ಗ್ಲೈಪೋಸೇಟ್‌ನ್ನು ವ್ಯಾಪಕವಾಗಿ ಬಳಸುವುದರಿಂದ ಕೆಲವೊಂದು ಬೆಳೆಗಳಲ್ಲಿ [[ಕಬ್ಬಿಣ|ಕಬ್ಬಿಣಾಂಶದ]] ಕೊರತೆ ಕಂಡುಬರಬಹುದು ಎಂದು ಕೆಲವೊಂದು ಅಧ್ಯಯನಗಳು ಅಭಿಪ್ರಾಯಪಟ್ಟಿವೆ. ಇದು ಕೇವಲ ಬೆಳೆ ಉತ್ಪಾದನೆಗೆ ಮಾತ್ರವಲ್ಲದೆ, ಪೌಷ್ಟಿಕಾಂಶಗಳ ಗುಣಮಟ್ಟದ ಕುರಿತಾಗಿ ಕಳವಳಪಡುವ ಸಂಗತಿಯಾಗಿದ್ದು, ಇದರಿಂದ ಆರ್ಥಿಕ ಮತ್ತು ಆರೋಗ್ಯ ಸಂಬಂಧಿ ಪರಿಣಾಮಗಳೂ ಸಂಭವಿಸಬಹುದಾಗಿದೆ.<ref>Ozturk, et al., "Glyphosate inhibition of ferric reductase activity in iron deficient sunflower roots", ''New Phtologist'', 177:899-906, 2008.</ref> === ಕೀಟ-ನಿರೋಧಕ GMO ಬೆಳೆಗಳು === ಬೆಳೆಗಾರರಿಂದ ಬಳಸಲ್ಪಡುತ್ತಿರುವ ಇತರ GMO ಬೆಳೆಗಳಲ್ಲಿ ಕೀಟ-ನಿರೋಧಕ ಬೆಳೆಗಳು ಸೇರಿವೆ. ಮಣ್ಣಿನ [[ಬ್ಯಾಕ್ಟೀರಿಯ|ಬ್ಯಾಕ್ಟೀರಿಯಂನಿಂದ]] ಪಡೆದ, ''ಬ್ಯಾಸಿಲಸ್‌ ಥರಿಂಜಿಯೆನ್ಸಿಸ್‌'' (Bt) ಎಂಬ ಜೀನ್‌ ಒಂದನ್ನು ಇವು ಹೊಂದಿದ್ದು, ಅದು ಕೀಟಗಳನ್ನು ಗುರಿಯಾಗಿಟ್ಟುಕೊಂಡು ಒಂದು ವಿಷಕಾರಿ ವಸ್ತುವನ್ನು ಉತ್ಪತ್ತಿ ಮಾಡುತ್ತದೆ; ಕೀಟ-ನಿರೋಧಕ ಬೆಳೆಗಳು ಸಸ್ಯವನ್ನು ಕೀಟಗಳಿಂದಾಗುವ ಹಾನಿಯಿಂದ ರಕ್ಷಿಸುತ್ತವೆ, ಅಂಥಾ ಒಂದು ಬೆಳೆಯೆಂದರೆ ಸ್ಟಾರ್‌ಲಿಂಕ್‌. ಮತ್ತೊಂದು ಬೆಳೆಯೆಂದರೆ ಹತ್ತಿ. ಇದು USನ ಹತ್ತಿಯ ಒಟ್ಟು ಎಕರೆಗಳ ಪೈಕಿ 63%ನಷ್ಟು ಪಾಲು ಹೊಂದಿದೆ.<ref>[http://www.ers.usda.gov/Data/BiotechCrops/adoption.htm] {{Webarchive|url=https://web.archive.org/web/20120610043433/http://www.ers.usda.gov/data/biotechcrops/adoption.htm|date=2012-06-10}}|Genetically Engineered Crops in the US: Extent of Adoption]. Retrieved December 8, 2008.</ref> ಸಾಂಪ್ರದಾಯಿಕ ತಳಿ ಸಂವರ್ಧನೆ ಅಭ್ಯಾಸಗಳ ಮೂಲಕ ಇದೇ ಥರದ ಅಥವಾ ಇದಕ್ಕಿಂತ ಉತ್ತಮವಾದ ಪಿಡುಗು-ನಿರೋಧಕ ವಿಶಿಷ್ಟ ಗುಣಗಳನ್ನು ಪಡೆಯಲು ಸಾಧ್ಯವಿದೆ, ಮತ್ತು ಕಾಡಿನ ಅಥವಾ ಕೃಷಿಮಾಡಿಲ್ಲದ ಸಸ್ಯ ಜಾತಿಗಳೊಂದಿಗೆ ಸಂಕರೀಕರಣ ಅಥವಾ ಮಿಶ್ರ-ಪರಾಗಸ್ಪರ್ಶ ಮಾಡುವುದರ ಮೂಲಕ ಅನೇಕ ಪಿಡುಗುಗಳಿಗೆ ಅಥವಾ ಕಳೆ-ಕೀಟಗಳಿಗೆ ಪ್ರತಿರೋಧಕವಾಗುವ ಗುಣವನ್ನು ಪಡೆಯಬಹುದು ಎಂದು ಕೆಲವರು ನಂಬುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ, ಕಾಡಿನ ಜಾತಿಗಳು ಪ್ರತಿರೋಧಕ ಗುಣಲಕ್ಷಣಗಳ ಪ್ರಾಥಮಿಕ ಅಥವಾ ಪ್ರಮುಖ ಮೂಲಗಳಾಗಿದ್ದು, ಕಾಡಿನಲ್ಲಿ ಬೆಳೆದ ಟೊಮ್ಯಾಟೋ ಸಸ್ಯಗಳೊಂದಿಗೆ ಸಂಕರೀಕರಣ ಮಾಡಿದ ಫಲವಾಗಿ ಕೆಲವೊಂದು ಟೊಮ್ಯಾಟೋ ತಳಿಗಳು ಕಡೇಪಕ್ಷ ಹತ್ತೊಂಬತ್ತು ರೋಗಗಳಿಗೆ ನಿರೋಧಕತೆಯನ್ನು ಪಡೆದುಕೊಂಡಿವೆ.<ref>Kimbrell, A. ''Faltal Harvest: The Tragedy of Industrial Agriculture,'' Island Press, Washington, 2002.</ref> === GMOಗಳ ವೆಚ್ಚಗಳು ಹಾಗೂ ಪ್ರಯೋಜನಗಳು === ತಳಿ ಎಂಜಿನಿಯರುಗಳು ಮುಂದೊಂದು ದಿನ ಜೀವಾಂತರ ಸಸ್ಯಗಳನ್ನು ಅಭಿವೃದ್ಧಿಪಡಿಸಬಹುದಾಗಿದ್ದು, ಅವು [[ನೀರಾವರಿ]], ಚರಂಡಿ ವ್ಯವಸ್ಥೆ, ಸಂರಕ್ಷಣೆ ನೈರ್ಮಲ್ಯ ಎಂಜಿನಿಯರಿಂಗ್, ಮತ್ತು ಇಳುವರಿಯನ್ನು ನಿರ್ವಹಿಸುವ ಅಥವಾ ಹೆಚ್ಚಿಸುವುದಕ್ಕೆ ಅವಕಾಶ ಮಾಡಿಕೊಡಲು ಸಾಧ್ಯವಿದೆ. ಸಾಂಪ್ರದಾಯಿಕ ಬೆಳೆಗಳಿಗೆ ಹೋಲಿಸಿದಾಗ, ಅವುಗಳಿಗೆ [[ಪಳೆಯುಳಿಕೆಯ ಇಂಧನ|ಪಳೆಯುಳಿಕೆ ಇಂಧನದಿಂದ]] ಪಡೆಯಲಾದ ಅಲ್ಪ ಪ್ರಮಾಣದ ಒಳಸೇರ್ಪಡೆಗಳ ಅಗತ್ಯ ಬರುವುದು ಸಾಧ್ಯವಿದೆ. ಯಾವ ಪ್ರದೇಶಗಳು ಸಾಮಾನ್ಯವಾಗಿ ಬಂಜರು ಪ್ರದೇಶಗಳಾಗಿವೆಯೋ ಮತ್ತು ಯಾವುವು ನಿರಂತರವಾದ ನೀರಾವರಿ ವ್ಯವಸ್ಥೆಯನ್ನು, ಮತ್ತು ಬೃಹತ್ ಪ್ರಮಾಣದ ಜಮೀನುಗಳನ್ನು ನೆಚ್ಚಿಕೊಂಡಿವೆಯೋ, ಅಂಥ ಪ್ರದೇಶಗಳಲ್ಲಿ ಇಂಥ ಅಭಿವದ್ಧಿಗಳು ನಿರ್ದಿಷ್ಟವಾಗಿ ಪ್ರಮುಖವಾಗಿ ಕಂಡುಬರುತ್ತವೆ. ಆದಾಗ್ಯೂ, ಸಸ್ಯಗಳ ತಳೀಯ ಎಂಜಿನಿಯರಿಂಗ್ ವಲಯವು ವಿವಾದಾತ್ಮಕವಾಗಿಯೇ ಉಳಿದುಕೊಂಡುಬಂದಿದೆ. ಆಹಾರದ ರಕ್ಷಣೆ ಮತ್ತು ಪರಿಸರೀಯ ಪ್ರಭಾವಗಳನ್ನು ಸುತ್ತುವರೆದಿರುವ ಅನೇಕ ಸಮಸ್ಯೆಗಳು GMO ಚಟುವಟಿಕೆಗಳಿಗೆ ಸಂಬಂಧಿಸಿದಂತೆಯೇ ಉದ್ಭವಿಸಿವೆ. ಉದಾಹರಣೆಗೆ, ಕೆಲವೊಂದು ಪರಿಸರಶಾಸ್ತ್ರ ತಜ್ಞರು ಹಾಗೂ ಅರ್ಥಶಾಸ್ತ್ರಜ್ಞರು GMOಗಳನ್ನು ಪ್ರಶ್ನಿಸಿದ್ದು, ಗೊಡ್ಡು ಬೀಜಗಳನ್ನು ಸೃಷ್ಟಿಸುವ ಒಂದು ತಳಿ ಮಾರ್ಪಾಡಾದ ಅಂತಕ ಬೀಜಗಳಂಥ (ಟರ್ಮಿನೇಟರ್ ಸೀಡ್ಸ್)<ref>{{cite journal |url=http://www.ecologyandsociety.org/vol4/iss1/art2/#GeneticModificationAndTheSustainabilityOfTheFoodSystem |author=Conway, G. |year=2000 |volume=4(1): 2 |title=Genetically modified crops: risks and promise |publisher=Conservation Ecology }}</ref><ref>{{cite journal |publisher=Journal of Economic Integration |volume=19 |issue=2 |month=June |year=2004 |author=. R. Pillarisetti and Kylie Radel |title=Economic and Environmental Issues in International Trade and Production of Genetically Modified Foods and Crops and the WTO |url=http://sejong.metapress.com/app/home/contribution.asp?referrer=parent&backto=issue,6,10;journal,15,43;linkingpublicationresults,1:109474,1 |pages=332–352 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> GMO ಅಭ್ಯಾಸಗಳ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಂತಕ ಬೀಜಗಳು ಪ್ರಸ್ತುತ ಬಲವಾದ ಅಂತರರಾಷ್ಟ್ರೀಯ ವಿರೋಧ ಎದುರಿಸುತ್ತಿದ್ದು, ಜಾಗತಿಕ ಬಹಿಷ್ಕಾರದ ನಿರಂತರ ಪ್ರಯತ್ನಗಳನ್ನು ಎದುರಿಸುತ್ತಿವೆ.<ref>[http://www.twnside.org.sg/title/twr118a.htm UN biodiversity meet fails to address key outstanding issues], Third World Network. Retrieved December 9, 2008.</ref> ತಳೀಯ ಎಂಜಿನಿಯರಿಂಗ್ ಪದ್ಧತಿಯನ್ನು ಬಳಸಿಕೊಂಡು ಬೀಜದ ಹೊಸ ಪ್ರಕಾರಗಳನ್ನು ಅಭಿವೃದ್ಧಿಪಡಿಸುವ [[ಕಂಪನಿ/ಸಂಘ (ಕಾನೂನು )|ಕಂಪನಿಗಳಿಗೆ]] ಹಕ್ಕುಪತ್ರದ ([[ಸ್ವಾಮ್ಯಪ್ರಮಾಣ|ಪೇಟೆಂಟ್‌]]) ರಕ್ಷಣೆಯನ್ನು ನೀಡಿರುವುದು ಮತ್ತೊಂದು ವಿವಾದಾತ್ಮಕ ವಿಷಯವಾಗಿದೆ. ಕಂಪನಿಗಳು ತಾವು ಅಭಿವೃದ್ಧಿಪಡಿಸಿದ ಬೀಜಗಳ ಬೌದ್ಧಿಕ ಸ್ವಾಮ್ಯತೆಯನ್ನು ಹೊಂದಿವೆಯಾದ್ದರಿಂದ, ಹಕ್ಕುಪತ್ರದ ರಕ್ಷಣೆಯನ್ನು ಪಡೆದ ತಮ್ಮ ಉತ್ಪನ್ನದ ನಿಬಂಧನೆಗಳು ಹಾಗೂ ಷರತ್ತುಗಳನ್ನು ಕಟ್ಟುನಿಟ್ಟಾಗಿ ಚಲಾಯಿಸುವ ಅಧಿಕಾರವನ್ನು ಹೊಂದಿರುತ್ತವೆ. ಪ್ರಸ್ತುತ, ಹತ್ತು ಬೀಜ ಕಂಪನಿಗಳು ಜಾಗತಿಕ ಬೀಜ ಮಾರಾಟಗಳ ಮೂರನೇ ಎರಡಕ್ಕಿಂತಲೂ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತವೆ.<ref>[http://www.etcgroup.org/en/materials/publications.html?pub_id=706 Who Owns Nature?] {{Webarchive|url=https://web.archive.org/web/20090327004345/http://www.etcgroup.org/en/materials/publications.html?pub_id=706 |date=2009-03-27 }}. Retrieved December 9, 2008.</ref> ಈ ಕಂಪನಿಗಳು ಲಾಭಗಳಿಕೆಯ ಉದ್ದೇಶದಿಂದ<ref name="Shiva, Vandana 19972">Shiva, Vandana. ''Biopiracy'', South End Press, Cambridge, MA, 1997.</ref> ಜೀವಕ್ಕೆ ಹಕ್ಕುಪತ್ರದ ರಕ್ಷಣೆ ಪಡೆದು ಹಾಗೂ ಜೀವಿಗಳನ್ನು ಶೋಷಿಸುವ ಮೂಲಕ ಜೈವಿಕ ಸ್ವಾಮ್ಯಚೌರ್ಯ (ಬಯೋಪೈರಸಿ) ಮಾಡಿದ ತಪ್ಪಿತಸ್ಥ ಸ್ಥಾನದಲ್ಲಿವೆ ಎಂದು [[ವಂದನಾ ಶಿವ]] ವಾದಿಸುತ್ತಾರೆ. ಹೀಗೆ ಹಕ್ಕುಪತ್ರದ ರಕ್ಷಣೆಯನ್ನು ಪಡೆದ ಬೀಜಗಳನ್ನು ಬಳಸುವ ಕೃಷಿಕರನ್ನು ಮುಂಬರುವ ಬೀಜನೆಡುವಿಕೆಯ ಅಭ್ಯಾಸಗಳಿಗಾಗಿ ಬೀಜವನ್ನು ಉಳಿಸಿಕೊಳ್ಳದಂತೆ ನಿರ್ಬಂಧಿಸಲಾಗುತ್ತಿದ್ದು, ಇದರಿಂದಾಗಿ ರೈತರು ಪ್ರತಿ ವರ್ಷವೂ ಹೊಸ ಬೀಜವನ್ನು ಬಲವಂತವಾಗಿ ಖರೀದಿಸಬೇಕಾಗಿ ಬರುತ್ತಿದೆ. ಬೀಜವನ್ನು ಕಾಪಾಡಿಕೊಂಡು ಬರುವುದು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳೆರಡರಲ್ಲಿನ ಅನೇಕ ಕೃಷಿಕರ ಒಂದು ಸಾಂಪ್ರದಾಯಿಕ ಅಭ್ಯಾಸವಾಗಿದೆ. ಆದ್ದರಿಂದ, ಕೃಷಿಕರು ಬೀಜವನ್ನು ಕಾಪಾಡಿಕೊಂಡು ಬರುವ ತಮ್ಮ ಅಭ್ಯಾಸಗಳನ್ನು ಬದಲಿಸಿ, ಪ್ರತಿ ವರ್ಷವೂ ಹೊಸ ಬೀಜವನ್ನು ಖರೀದಿಸುವಂತೆ GMO ಬೀಜಗಳು ಅವರಿಗೆ ಕಾನೂನುಬದ್ಧವಾಗಿ ಕಟ್ಟಿಹಾಕುತ್ತವೆ. ಸ್ಥಳಿಯವಾಗಿ ಅನುಗೊಳಿಸಲಾದ ಬೀಜಗಳು ಅತ್ಯಗತ್ಯ ಆಸ್ತಿಯಾಗಿದ್ದು, ಸದ್ಯದ ಸಂಕರೀಕೃತ ಬೆಳೆಗಳು ಹಾಗೂ GMOಗಳ ಮಧ್ಯದಲ್ಲಿ ಅವು ಕಳೆದುಹೋಗುವ ಸಂಭವವಿದೆ. ಭೂ ತಳಿಗಳು ಅಥವಾ ಬೆಳೆಯ ಪರಿಸರೀಯ-ವಿಧಗಳು ಎಂದೂ ಕರೆಯಲಾಗುವ ಸ್ಥಳೀಯವಾಗಿ ರೂಪುಗೊಂಡ ಬೀಜಗಳು ಅತ್ಯಂತ ಮಹತ್ತ್ವದ್ದಾಗಿವೆ. ಏಕೆಂದರೆ, ನಿರ್ದಿಷ್ಟ ಸೂಕ್ಷ್ಮ ಹವಾಮಾನಗಳು, ಮಣ್ಣುಗಳು, ಇತರ ಪರಿಸರೀಯ ಸ್ಥಿತಿಗತಿಗಳು, ಹೊಲದ ವಿನ್ಯಾಸಗಳು, ಮತ್ತು ಸಾಗುವಳಿಯ ನಿರ್ದಿಷ್ಟ ಪ್ರದೇಶಕ್ಕೆ ಸಹಜವಾಗಿ ಸೇರಿದ ಜನಾಂಗೀಯ ಒಲವು ಇವೇ ಮೊದಲಾದವುಗಳಿಗೆ ಸ್ಥಳೀಯವಾಗಿ ರೂಪುಗೊಂಡ ಬೀಜಗಳು ಕಾಲಕ್ರಮೇಣ ಹೊಂದಿಕೊಂಡಿರುತ್ತವೆ.<ref>Nabhan, Gary Paul. ''Enduring Seeds,'' The University of Arizona Press, Tucson, 1989.</ref> GMOಗಳು ಹಾಗೂ ಸಂಕರೀಕೃತ ವಾಣಿಜ್ಯ ಬೀಜವನ್ನು ಪ್ರದೇಶವೊಂದಕ್ಕೆ ಪರಿಚಯಿಸುವುದರಿಂದ, ಸ್ಥಳೀಯ ಭೂ ತಳಿಗಳೊಂದಿಗೆ ಮಿಶ್ರ-ಪರಾಗಸ್ಪರ್ಶವಾಗುವ ಅಪಾಯವು ಎದುರಾಗುತ್ತದೆ. ಆದ್ದರಿಂದ, ಭೂ ತಳಿಗಳ ಸಮರ್ಥನೀಯತೆ ಮತ್ತು ಕೃಷಿಗಳ ಜನಾಂಗೀಯ ಪರಂಪರೆ ಅಥವಾ ಸ್ವತ್ತಿಗೆ GMOಗಳು ಅಪಾಯವಾಗಿ ಪರಿಣಮಿಸುತ್ತವೆ. ಬೀಜವು ಒಮ್ಮೆಗೆ ಜೀವಾಂತರ ಸತ್ವ ಅಥವಾ ಸಾಮಗ್ರಿಯನ್ನು ತನ್ನೊಡಲಲ್ಲಿ ತುಂಬಿಸಿಕೊಂಡಿತೆಂದರೆ, ಸದರಿ ಜೀವಾಂತರ ಸಾಮಗ್ರಿಯ ಹಕ್ಕುಪತ್ರವನ್ನು ಹೊಂದಿರುವ ಬೀಜ ಕಂಪನಿಯ ಷರತ್ತುಗಳಿಗೆ ಅದು ಒಳಪಟ್ಟಂತಾಗುತ್ತದೆ.<ref>Shiva, Vanadana. ''Stolen Harvest: The Hijacking of the Global Food Supply'' South End Press, Cambrdge, MA, 2000, pp. 90-93.</ref> GMOಗಳು ವನ್ಯ ಜಾತಿಗಳೊಂದಿಗೆ ಮಿಶ್ರ-ಪರಾಗಸ್ಪರ್ಶಕ್ಕೆ ಒಳಗಾಗುವುದರ ಜೊತೆಗೆ, ಸ್ಥಳೀಯ ತಳಿ ಅಥವಾ ಜಾತಿಗಳ ತಳಿ ಸಮಗ್ರತೆಯನ್ನು ಖಾಯಮ್ಮಾಗಿ ಮಾರ್ಪಡಿಸುತ್ತವೆ ಎಂಬ ಕಳವಳವೂ ಕೇಳಿಬರುತ್ತಿದೆ. ಏಕೆಂದರೆ, ಜೀವಾಂತರ ಜೀನ್‌ಗಳನ್ನೊಳಗೊಂಡಿರುವ ವನ್ಯ ಸಸ್ಯಗಳ ವರ್ಗಗಳನ್ನು ಈಗಾಗಲೇ ಅಲ್ಲಲ್ಲಿ ಗುರುತಿಸಲಾಗಿದೆ. ಸಂಬಂಧಪಟ್ಟ ಕಳೆ ಜಾತಿಗಳಿಗೆ GMO ಜೀನ್‌ನ ಪ್ರವಹಿಸುವಿಕೆಯು ಕಳವಳಕಾರಿಯಷ್ಟೇ ಅಲ್ಲ, ಜೀವಾಂತರವಾಗದ ಬೆಳೆಗಳೊಂದಿಗಿನ ಮಿಶ್ರ-ಪರಾಗಸ್ಪರ್ಶಕ್ಕೂ ಅದು ಕಾರಣವಾಗುತ್ತದೆ. ಅನೇಕ GMO ಬೆಳೆಗಳನ್ನು ರೇಪ್ ಬೀಜದಂತೆ ಅವುಗಳ ಬೀಜಕ್ಕಾಗಿ ಕಟಾವು ಮಾಡಲಾಗುತ್ತದೆಯಾದ್ದರಿಂದ, ಬೀಜದ ಒಳ-ಸೋರಿಕೆಯು ಸರದಿಯ ಮೇಲೆ ಬೆಳೆ ತೆಗೆಯುವ ಹೊಲಗಳಲ್ಲಿ ತಾನೇತಾನಾಗಿ ಹುಟ್ಟುವ ಸಸ್ಯಗಳಿಗೆ ಸಮಸ್ಯೆಯನ್ನುಂಟುಮಾಡುತ್ತದೆ, ಹಾಗೂ ಸಾಗಾಣಿಕೆಯ ಅವಧಿಯಲ್ಲೂ ಬೀಜದ-ಸೋರಿಕೆ ಕಂಡುಬರುತ್ತದೆ.<ref>Chandler, S.; Dunwell, J.M.. "Gene flow, risk assessment and the environmental release of transgenic plants", ''Critical Reviews in Plant Science'', Vol. 27, pp.25-49, 2008.</ref> == ಆಹಾರ ಸುರಕ್ಷತೆ ಮತ್ತು ಗುರುತುಚೀಟಿ ಅಂಟಿಸುವಿಕೆ == ಆಹಾರ ಭದ್ರತೆಯ ಚರ್ಚಾವಿಷಯಗಳು ಆಹಾರ ಸುರಕ್ಷತೆ ಮತ್ತು ಆಹಾರದ ಗುರುತುಚೀಟಿ ಅಂಟಿಸುವಿಕೆಯ ಕಾಳಜಿಗಳೊಂದಿಗೂ ಒಮ್ಮತ ಸೂಚಿಸುತ್ತವೆ. ಪ್ರಸ್ತುತ ಜೈವಿಕ ಸುರಕ್ಷತಾ ನಿಯಮಾವಳಿ ಎಂಬ ಒಂದು ಜಾಗತಿಕ ಒಪ್ಪಂದವು GMOಗಳ ವ್ಯಾಪಾರ-ವಹಿವಾಟನ್ನು ನಿಯಂತ್ರಿಸುತ್ತದೆ. ಪ್ರಸ್ತುತ ಎಲ್ಲಾ GMO ಆಹಾರಗಳಿಗೂ ಗುರುತಿನ ಚೀಟಿ ಲಗತ್ತಿಸಬೇಕೆಂಬ ಅಗತ್ಯತೆಯನ್ನು EU ಎತ್ತಿಹಿಡಿದಿದ್ದರೆ, GMO ಆಹಾರಗಳ ಪಾರದರ್ಶಕ ಗುರುತು ಚೀಟಿಯ ಅಂಟಿಸುವಿಕೆಯು USನಲ್ಲಿ ಅಗತ್ಯ ಕ್ರಮವಾಗಿ ಕಂಡುಬಂದಿಲ್ಲ. GMO ಆಹಾರಗಳೊಂದಿಗೆ ಜೊತೆಗೂಡಿರುವ ಸುರಕ್ಷತೆ ಮತ್ತು ಅಪಾಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಈಗಲೂ ಇರುವುದರಿಂದ, ತಮಗೆ ಬೇಕಾದ್ದನ್ನು ಆಯ್ಕೆ ಮಾಡಲು ಮತ್ತು ತಾವೇನು ತಿನ್ನುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ಸಾರ್ವಜನಿಕರಿಗೆ ಸ್ವಾತಂತ್ರ್ಯವಿರಬೇಕು ಹಾಗೂ ಎಲ್ಲಾ GMO ಉತ್ಪನ್ನಗಳೂ ಪಟ್ಟಿ ಅಂಟಿಸಿಕೊಂಡೇ ಬರಬೇಕು ಎಂದು ಸಾರ್ವಜನಿಕರು ಬಯಸಬೇಕು ಎಂಬುದು ಕೆಲವರ ಅನಿಸಿಕೆ.<ref>Shiva, Vandana. ''Earth Democracy: Justice, Sustainability, and Peace,'' South End Press, Cambridge, MA, 2005.</ref> == ಪರಿಸರೀಯ ಪ್ರಭಾವ == ಕೀಟನಾಶಕಗಳು, ಪೋಷಕಾಂಶಗಳು ಹರಿದುಹೋಗುವುದು, ಅಧಿಕವಾದ ನೀರಿನ ಬಳಕೆ, ಮತ್ತು ಇತರ ತರಹೇವಾರಿ ಸಮಸ್ಯೆಗಳ ಮೂಲಕ ಕೃಷಿಯು [[ಸಮಾಜ|ಸಮಾಜದ]] ಮೇಲೆ ಬಾಹ್ಯ ವೆಚ್ಚಗಳನ್ನು ಹೇರುತ್ತದೆ. UKಯಲ್ಲಿನ ಕೃಷಿಯ 2000ರ ನಿರ್ಧಾರಣೆಯೊಂದು ತನ್ನ ವರದಿಯನ್ನು ನೀಡಿದ್ದು, ಇದರ ಅನುಸಾರ 1996ರ ವರ್ಷಕ್ಕೆ ನಿಶ್ಚಯಿಸಲಾದ ಒಟ್ಟು ಬಾಹ್ಯ ವೆಚ್ಚಗಳು £2,343 ದಶಲಕ್ಷಗಳಷ್ಟು, ಅಥವಾ ಪ್ರತಿ ಹೆಕ್ಟೇರಿಗೆ £208 ನಷ್ಟಿತ್ತು.<ref name="Pretty2000">{{cite journal | last1 = Pretty et al. | year = 2000 | title = An assessment of the total external costs of UK agriculture | journal = Agricultural Systems | volume = 65 | issue = 2 | pages = 113–136 | doi = 10.1016/S0308-521X(00)00031-7 | url = http://www.essex.ac.uk/bs/staff/pretty/AgSyst%20pdf.pdf | access-date = 2009-12-12 | archive-date = 2009-04-19 | archive-url = https://web.archive.org/web/20090419062215/http://www.essex.ac.uk/bs/staff/pretty/AgSyst%20pdf.pdf | url-status = dead }}</ref> USAಯಲ್ಲಿನ ಈ ವೆಚ್ಚಗಳ 2005ರ ಒಂದು ವಿಶ್ಲೇಷಣೆಯು ತನ್ನ ತೀರ್ಮಾನವನ್ನು ಮಂಡಿಸುತ್ತಾ, ಸುಮಾರು 5ರಿಂದ 16 ಶತಕೋಟಿ $ನಷ್ಟು (ಪ್ರತಿ ಹೆಕ್ಟೇರಿಗೆ 30 ರಿಂದ 96 $ನಷ್ಟು) ವೆಚ್ಚಗಳನ್ನು ಬೆಳೆಯ ಜಮೀನು ವಿಧಿಸಿದರೆ, ಜಾನುವಾರು ಉತ್ಪಾದನೆಯು 714 ದಶಲಕ್ಷ $ನಷ್ಟು ವೆಚ್ಚಗಳನ್ನು ವಿಧಿಸಿದೆ ಎಂದು ತಿಳಿಸಿದೆ.<ref name="Tegtmeier2005">{{cite journal | last1 = Tegtmeier | first1 = E.M. | last2 = Duffy | first2 = M. | year = 2005 | title = External Costs of Agricultural Production in the United States | journal = The Earthscan Reader in Sustainable Agriculture | url = http://www.organicvalley.coop/fileadmin/pdf/ag_costs_IJAS2004.pdf | access-date = 2009-12-12 | archive-date = 2009-02-05 | archive-url = https://web.archive.org/web/20090205134016/http://www.organicvalley.coop/fileadmin/pdf/ag_costs_IJAS2004.pdf | url-status = dead }}</ref> ಬಾಹ್ಯ ವೆಚ್ಚಗಳನ್ನು ಆಂತರಿಕಗೊಳಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎರಡೂ ಅಧ್ಯಯನಗಳು ತೀರ್ಮಾನಕ್ಕೆ ಬಂದಿವೆ, ಮತ್ತು ತಂತಮ್ಮ ವಿಶ್ಲೇಷಣೆಗಳಲ್ಲಿ ಅವು ಸಹಾಯಧನಗಳ ಕುರಿತು ನಮೂದಿಸಿಲ್ಲ. ಆದರೆ ಸಮಾಜದೆಡೆಗೆ ಕೃಷಿಯು ಹೇರುವ ವೆಚ್ಚದ ಮೇಲೆ ಸಹಾಯಧನಗಳೂ ಪ್ರಭಾವ ಬೀರುತ್ತವೆ ಎಂದು ಅವು ಸೂಚಿಸಿವೆ. ಪೂರ್ತಿಯಾಗಿ ಹಣಕಾಸಿನ ಪ್ರಭಾವಗಳ ಕುರಿತಾಗಿಯೇ ಎರಡೂ ಅಧ್ಯಯನಗಳು ಗಮನವನ್ನು ಕೇಂದ್ರೀಕರಿಸಿವೆ. 2000ದ ಅವಲೋಕನವು ಕೀಟನಾಶಕಗಳ ವಿಷಕಾರಿತ್ವಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದರೂ, ಕೀಟನಾಶಕಗಳ ಕುರಿತಾಗಿ ಬೇರೂರಿದ್ದ ಊಹನಾತ್ಮಕ ಪರಿಣಾಮಗಳನ್ನು ಒಳಗೊಂಡಿರಲಿಲ್ಲ, ಮತ್ತು ಕೀಟನಾಶಕಗಳ ಒಟ್ಟಾರೆ ಪ್ರಭಾವದ ಕುರಿತಾದ 1992ರ ಒಂದು ಅಂದಾಜಿನ ಮೇಲೆ 2004ರ ಅವಲೋಕನವು ಅವಲಂಬಿತವಾಗಿತ್ತು. === ಜಾನುವಾರು ಸಮಸ್ಯೆಗಳು === ಓರ್ವ ಹಿರಿಯ UN ಅಧಿಕಾರಿ ಹಾಗೂ ಈ ಸಮಸ್ಯೆಯನ್ನು ವಿವರಿಸುವ UN ವರದಿಯೊಂದರ ಸಹ-ಲೇಖಕನಾದ ಹೆನ್ನಿಂಗ್ ಸ್ಟೀನ್‌ಫೀಲ್ಡ್‌, "ಇಂದಿನ ಅತ್ಯಂತ ಗಂಭೀರವಾದ ಪರಿಸರೀಯ ಸಮಸ್ಯೆಗಳಿಗೆ ಅತ್ಯಂತ ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿರುವ ಅಂಶಗಳ ಪೈಕಿ ಜಾನುವಾರುಗಳೂ ಒಂದು" ಎಂದು ಹೇಳಿದ್ದಾನೆ.<ref>{{cite web |url=http://www.fao.org/newsroom/en/news/2006/1000448/index.html |title=Livestock a major threat to environment |publisher=UN Food and Agriculture Organization |date=November 29, 2006 |accessdate=<!---August 7, 2009---> |archive-date=ಮಾರ್ಚ್ 28, 2008 |archive-url=https://web.archive.org/web/20080328062709/http://www.fao.org/newsroom/en/news/2006/1000448/index.html |url-status=dead }}</ref> ಕೃಷಿಗಾಗಿ ಬಳಸಲಾದ ಎಲ್ಲಾ ಭೂಮಿಯ ಪೈಕಿ 70%ನಷ್ಟು ಭಾಗವನ್ನು, ಅಥವಾ ಈ [[ಗ್ರಹ|ಗ್ರಹದ]] ಭೂ ಮೇಲ್ಮೈನ 30%ನಷ್ಟು ಭಾಗವನ್ನು ಜಾನುವಾರು ಉತ್ಪಾದನೆಯು ಆಕ್ರಮಿಸಿಕೊಳ್ಳುತ್ತದೆ.<ref name="LEAD2">Steinfeld, H.; Gerber, P.; Wassenaar, T.; Castel, V.; Rosales, M.; de Haan, C. 2006. U.N. Food and Agriculture Organization. Rome. [http://www.virtualcentre.org/en/library/key_pub/longshad/A0701E00.pdf "Livestock's Long Shadow - Environmental issues and options."]. Retrieved December 5, 2008.</ref> ಇದು [[ಹಸಿರುಮನೆ]] [[ಅನಿಲ|ಅನಿಲಗಳ]] ಬೃಹತ್ ಮೂಲಗಳಲ್ಲಿ ಒಂದಾಗಿದ್ದು, CO<sub>2</sub>ನ ಸಮಾನ ಪರಿಮಾಣಗಳಲ್ಲಿ ಅಳೆಯಲಾದ ವಿಶ್ವದ ಹಸಿರುಮನೆ ಅನಿಲದ ಹೊರಸೂಸುವಿಕೆಗಳ ಪೈಕಿ 18%ನಷ್ಟು ಭಾಗಕ್ಕೆ ಇದೇ ಕಾರಣವಾಗಿದೆ. ಹೋಲಿಕೆಯ ಆಧಾರದಲ್ಲಿ ಹೇಳುವುದಾದರೆ, ಎಲ್ಲಾ ಸಾಗಣೆ ವ್ಯವಸ್ಥೆಯು 13.5%ನಷ್ಟು ಪ್ರಮಾಣದ CO<sub>2</sub> ಅನಿಲವನ್ನು ಹೊರಸೂಸುತ್ತದೆ. ಇದು 65%ನಷ್ಟು ಪ್ರಮಾಣದಲ್ಲಿ ಮಾನವ-ಸಂಬಂಧಿತ ನೈಟ್ರಸ್‌ ಆಕ್ಸೈಡ್‌ನ್ನು (ಇದು CO<sub>2,</sub>ನ 296 ಪಟ್ಟು ಹೆಚ್ಚು ಜಾಗತಿಕ ತಾಪಮಾನ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ) ಮತ್ತು ಎಲ್ಲಾ ಮಾನವ-ಚೋದಿತ ಮೀಥೇನ್‌ (ಇದು CO<sub>2</sub>ಗಿಂತ 23 ಪಟ್ಟು ಬಿಸಿಯಾಗಿರುತ್ತದೆ) ಪೈಕಿ 37%ನಷ್ಟು ಭಾಗವನ್ನು ಉತ್ಪಾದಿಸುತ್ತದೆ. ಇದು [[ಆಮ್ಲ ಮಳೆ]] ಮತ್ತು ಪರಿಸರ ವ್ಯವಸ್ಥೆಗಳ ಆಮ್ಲೀಕರಣಕ್ಕೆ ಕಾರಣವಾಗುವ [[ಅಮೊನಿಯ|ಅಮೋನಿಯಾದ]] ಪೈಕಿ 64%ನಷ್ಟು ಭಾಗದ ಉತ್ಪಾದನೆಯನ್ನೂ ಮಾಡುತ್ತದೆ. ಜಾನುವಾರು ವಿಸ್ತರಣೆಯು ಅರಣ್ಯನಾಶವನ್ನು ಪ್ರಚೋದಿಸುವ ಪ್ರಮುಖ ಅಂಶವಾಗಿದೆ ಎಂದು ಉಲ್ಲೇಖಿಸಲ್ಪಟ್ಟಿದ್ದು, ಅಮೆಝಾನ್‌ನ ಜಲಾನಯನಭೂಮಿಯಲ್ಲಿ ಈ ಹಿಂದೆ ಇದ್ದ ಅರಣ್ಯಪ್ರದೇಶದ ಪೈಕಿ 70%ನಷ್ಟು ಭಾಗವನ್ನು ಈಗ ಗೋಮಾಳಗಳು ಆಕ್ರಮಿಸಿಕೊಂಡಿದ್ದರೆ, ಉಳಿದ ಭಾಗವನ್ನು ಮೇವಿನ ಬೆಳೆಗಳಿಗಾಗಿ ಬಳಸಲಾಗುತ್ತಿದೆ. ಅರಣ್ಯನಾಶ ಮತ್ತು ಜಮೀನಿನ ಗುಣಮಟ್ಟದ ಕುಸಿಯುವಿಕೆಯ ಮೂಲಕ, ಜೀವವೈವಿಧ್ಯದಲ್ಲಿನ ಕುಸಿತಗಳನ್ನೂ ಜಾನುವಾರುಗಳು ಪ್ರಚೋದಿಸುತ್ತಿವೆ. === ಜಮೀನಿನ ಮಾರ್ಪಡಿಸುವಿಕೆ ಮತ್ತು ಗುಣಮಟ್ಟ ಇಳಿಮುಖವಾಗುವಿಕೆ === ಸರಕುಗಳು ಮತ್ತು ಸೇವೆಗಳನ್ನು ಒದಗಿಸಲು ಕೈಗೊಳ್ಳಲಾಗುವ ಜಮೀನಿನ ಮಾರ್ಪಡಿಸುವಿಕೆಯು ಭೂಮಿಯ ಪರಿಸರ ವ್ಯವಸ್ಥೆಗಳನ್ನು ಮಾರ್ಪಡಿಸಲು ಮಾನವರು ಕಂಡುಕೊಂಡಿರುವ ಒಂದು ಅತಿ ಸಾರಭೂತವಾದ ಮಾರ್ಗವಾಗಿದ್ದು, ಇದು ಜೀವವೈವಿಧ್ಯವು ನಷ್ಟವಾಗಲು ಕಾರಣವಾಗುವ ಪ್ರೇರಕಶಕ್ತಿಯಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ಮಾನವರಿಂದ ಮಾರ್ಪಡಿಸುವಿಕೆಗೆ ಒಳಗಾಗುವ ಜಮೀನಿನ ಪ್ರಮಾಣದ ಅಂದಾಜುಗಳು 39–50%ನಷ್ಟು ಪ್ರಮಾಣದವರೆಗೆ ಬದಲಾಗುತ್ತಾ ಹೋಗುತ್ತದೆ.<ref name="Vitousek2">Vitousek, P.M.; Mooney, H.A.; Lubchenco, J.; Melillo, J.M. 1997. "Human Domination of Earth's Ecosystems". ''Science'' 277:494-499.</ref> ಭೂ ಗುಣಮಟ್ಟ ಇಳಿಮುಖವಾಗುವಿಕೆಯು, ಪರಿಸರ ವ್ಯವಸ್ಥೆಯ ಕಾರ್ಯಚಟುವಟಿಕೆ ಮತ್ತು ಉತ್ಪಾದಕತೆಯಲ್ಲಿನ ದೀರ್ಘಾವಧಿಯ ಕುಸಿತವಾಗಿದ್ದು, ಬೆಳೆ ಜಮೀನಿನ ಅತಿ ಪ್ರಾತಿನಿಧ್ಯದೊಂದಿಗೆ ವಿಶ್ವಾದ್ಯಂತದ ಜಮೀನಿನ 24%ನಷ್ಟು ಭಾಗದ ಮೇಲೆ ಇದು ಕಾಣಿಸಿಕೊಳ್ಳುತ್ತಿದೆ ಎಂದು ಅಂದಾಜಿಸಲಾಗಿದೆ.<ref name="FAO GLADA2">Bai, Z.G., D.L. Dent, L. Olsson, and M.E. Schaepman. 2008. Global assessment of land degradation and improvement 1:identification by remote sensing. Report 2008/01, FAO/ISRIC - Rome/Wageningen. Retrieved on December 5, 2008 from [http://www.fao.org/newsroom/en/news/2008/1000874/index.html "Land degradation on the rise"] {{Webarchive|url=https://web.archive.org/web/20090212133207/http://www.fao.org/newsroom/en/news/2008/1000874/index.html |date=2009-02-12 }}</ref> ಜಮೀನು ನಿರ್ವಹಣೆಯನ್ನು ಗುಣಮಟ್ಟ ಕುಸಿಯುವಿಕೆಯ ಪ್ರೇರಕ ಶಕ್ತಿಯಾಗಿ UN-FAO ವರದಿಯು ಉಲ್ಲೇಖಿಸಿದ್ದು, ಶಿಥಿಲಗೊಂಡ ಜಮೀನನ್ನೇ 1.5 ಶತಕೋಟಿ ಜನರು ನೆಚ್ಚಿಕೊಂಡಿದ್ದಾರೆ ಎಂದು ಅದು ವರದಿ ಮಾಡಿದೆ. ಗುಣಮಟ್ಟ ಕುಸಿಯುವಿಕೆ ಅಥವಾ ಶಿಥಿಲೀಕರಣವು ಇವುಗಳಲ್ಲಿ ಒಂದಾಗಿರಬಹುದು: [[ಅರಣ್ಯನಾಶ]], ಮರುಭೂಮೀಕರಣ, [[ಮಣ್ಣಿನ ಸವಕಳಿ]], ಖನಿಜ ಬರಿದಾಗುವಿಕೆ, ಅಥವಾ ರಾಸಾಯನಿಕ ಗುಣಮಟ್ಟ ಕುಸಿತ (ಆಮ್ಲೀಕರಣ ಮತ್ತು ಲವಣಗೂಡಿಕೆ). === ವಿಪರೀತ ಫಲವತ್ತತೆ === ನೀರಿನ ಪರಿಸರ ವ್ಯವಸ್ಥೆಗಳಲ್ಲಿ ಮಿತಿಮೀರಿದ ಪೋಷಕಾಂಶಗಳು ತುಂಬಿಕೊಳ್ಳುವ ಸ್ಥಿತಿಗೆ ವಿಪರೀತ ಫಲವತ್ತತೆ ಎಂದು ಹೆಸರು. ಈ ಸ್ಥಿತಿಯಿಂದಾಗಿ, [[ಪಾಚಿ]] ಅರಳಿ [[ಆಮ್ಲಜನಕ|ಆಮ್ಲಜನಕದ]] ಕೊರತೆಯುಂಟಾಗಿ ಮೀನುಗಳ ಸಾವು, ಜೀವವೈವಿಧ್ಯದ ನಷ್ಟವಾಗುವುದಲ್ಲದೆ, ಸದರಿ ನೀರು ಕುಡಿಯುವುದಕ್ಕೆ ಮತ್ತು ಕೈಗಾರಿಕಾ ಬಳಕೆಗಳಿಗಾಗಿ ಅನರ್ಹವಾಗುವಂತಾಗುತ್ತದೆ. ಬೆಳೆ ಜಮೀನಿಗೆ ಮಿತಿಮೀರಿದ ರಸಗೊಬ್ಬರಗಳು ಹಾಗೂ ಗೊಬ್ಬರವನ್ನು ಉಣಿಸುವುದರಿಂದಾಗಿ ಮತ್ತು ಹೆಚ್ಚಿನ ಪ್ರಮಾಣದ ಜಾನುವಾರು ಸಾಕಣೆಯ ದಟ್ಟಣೆಯಿಂದಾಗಿ, ವ್ಯಾವಸಾಯಿಕ ಜಮೀನಿನಿಂದ ಪೋಷಕಾಂಶದ (ಮುಖ್ಯವಾಗಿ [[ಸಾರಜನಕ]] ಮತ್ತು [[ರಂಜಕ]]) ಹರಿದು ಹೋಗುವಿಕೆ ಮತ್ತು ಒಸರುವಿಕೆಯು ಸಂಭವಿಸುತ್ತದೆ. ಈ ಪೋಷಕಾಂಶಗಳು ಪ್ರಮುಖ ಉದ್ದೇಶರಹಿತ ಮಾಲಿನ್ಯಕಾರಕಗಳಾಗಿದ್ದು ನೀರಿನ ಪರಿಸರ ವ್ಯವಸ್ಥೆಗಳ ವಿಪರೀತ ಫಲವತ್ತತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ.<ref name="Eutr2">Carpenter, S.R., N.F. Caraco, D.L. Correll, R.W. Howarth, A.N. Sharpley, and V.H. Smith. 1998. "Nonpoint Pollution of Surface Waters with Phosphorus and Nitrogen". ''Ecological Applications'' 8:559-568.</ref> === ಕೀಟನಾಶಕಗಳು === 1950ರಿಂದಲೂ ವಿಶ್ವಾದ್ಯಂತ ಕೀಟನಾಶಕದ ಬಳಕೆಯ ವಾರ್ಷಿಕ ಪ್ರಮಾಣವು 2.5 ದಶಲಕ್ಷ ಟನ್ನುಗಳಿಗೆ ಹೆಚ್ಚಳವಾಗಿದ್ದರೂ, ಪಿಡುಗುಗಳ ಅಥವಾ ಕೀಟಗಳ ಕಾರಣದಿಂದಾಗುವ ಬೆಳೆ ನಷ್ಟವು ಹೆಚ್ಚುಕಡಿಮೆ ಸ್ಥಿರವಾಗಿಯೇ ಉಳಿದಿದೆ.<ref name="Pimentel pesticide2">Pimentel, D. T.W. Culliney, and T. Bashore. 1996. [http://ipmworld.umn.edu/chapters/pimentel.htm "Public health risks associated with pesticides and natural toxins in foods in Radcliffe's IPM World Textbook"] {{Webarchive|url=https://web.archive.org/web/19990218073023/http://ipmworld.umn.edu/chapters/pimentel.htm |date=1999-02-18 }}. Retrieved December 7, 2008.</ref> 1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದಂತೆ ವಾರ್ಷಿಕವಾಗಿ 3 ದಶಲಕ್ಷ ಕೀಟನಾಶಕ ವಿಷವೇರಿಕೆಗಳು ಸಂಭವಿಸುತ್ತಿದ್ದು, ಇದರಿಂದಾಗಿ 220,000 ಸಾವುಗಳು ಉಂಟಾಗುತ್ತಿವೆ.<ref name="WHO2">WHO. 1992. Our planet, our health: Report of the WHU commission on health and environment. Geneva: World Health Organization.</ref> ಪಿಡುಗು ಸಮುದಾಯದಲ್ಲಿನ ಕೀಟನಾಶಕ ನಿರೋಧಕತೆಯನ್ನು ಕೀಟನಾಶಕಗಳು ಆಯ್ದುಕೊಳ್ಳುವುದರಿಂದ 'ಕೀಟನಾಶಕ ತುಳಿತಯಂತ್ರ' ಎಂದು ಹೇಳಲಾಗುವ ಸ್ಥಿತಿಗೆ ಕಾರಣವಾಗಿ, ಹೊಸ ಕೀಟನಾಶಕವೊಂದರ ಅಭಿವೃದ್ಧಿಯನ್ನು ಕಳೆ ನಿರೋಧಕತೆಯು ಸಮರ್ಥಿಸುತ್ತದೆ.<ref name="CS Pest2">Chrispeels, M.J. and D.E. Sadava. 1994. "Strategies for Pest Control" pp.355-383 in ''Plants, Genes, and Agriculture''. Jones and Bartlett, Boston, MA.</ref> 'ಪರಿಸರವನ್ನು ಉಳಿಸಲು' ಮತ್ತು ಬರಗಾಲವನ್ನು ತಡೆಗಟ್ಟಲು ಕೀಟನಾಶಕಗಳು ಹಾಗೂ ಸಾಂದ್ರ ಉನ್ನತ ಇಳುವರಿಯ ಬೇಸಾಯದ ಬಳಕೆಯೇ ಸರಿಯಾದ ಮಾರ್ಗ ಎಂಬ ಒಂದು ಪರ್ಯಾಯ ವಾದವೂ ಚಾಲ್ತಿಯಲ್ಲಿದೆ. ಸೆಂಟರ್ ಫಾರ್ ಗ್ಲೋಬಲ್ ಫುಡ್ ಇಷ್ಯೂಸ್‌ನ (ಜಾಗತಿಕ ಆಹಾರ ಸಮಸ್ಯೆಗಳ ಕೇಂದ್ರದ) ಜಾಲತಾಣದ ಶಿರೋಭಾಗದಲ್ಲಿರುವ ’ಪ್ರತಿ ಎಕರೆಯಲ್ಲಿ ಹೆಚ್ಚು ಬೆಳೆಯುವುದರಿಂದ ಪ್ರಕೃತಿಗಾಗಿ ಹೆಚ್ಚು ಭೂಮಿಯನ್ನು ಬಿಟ್ಟಂತಾಗುತ್ತದೆ’ ಎಂಬ ಉಕ್ತಿಯು ಈ ದೃಷ್ಟಿಕೋನಕ್ಕೆ ನಿದರ್ಶನವಾಗಿದೆ.<ref name="DAvery2">Avery, D.T. 2000. ''Saving the Planet with Pesticides and Plastic: The Environmental Triumph of High-Yield Farming''. Hudson Institute, Indianapolis, IN.</ref><ref>Center for Global Food Issues. Churchville, VA. [http://www.cgfi.org/ "Center for Global Food Issues."]. Retrieved December 7, 2008.</ref> ಆದಾಗ್ಯೂ, ಪರಿಸರದ ಮತ್ತು ಆಹಾರಕ್ಕಾಗಿರುವ ಅಗತ್ಯದ ನಡುವಿನ ರಾಜಿ-ವಿನಿಮಯವು ಅನಿವಾರ್ಯವಲ್ಲ,<ref name="WH2">Lappe, F.M., J. Collins, and P. Rosset. 1998. "Myth 4: Food vs. Our Environment" pp. 42-57 in ''World Hunger, Twelve Myths'', Grove Press, New York.</ref> ಮತ್ತು ಬೆಳೆಗಳ ಸರದಿಯಂಥ ಫಸಲಿಗೆ ಸಂಬಂಧಿಸಿದ ಉತ್ತಮ ಅಭ್ಯಾಸಗಳನ್ನು ಕೀಟನಾಶಕಗಳು ಸುಮ್ಮನೇ ಸ್ಥಾನಪಲ್ಲಟಮಾಡಿಬಿಡುತ್ತವೆ ಎಂದು ಟೀಕಾಕಾರರು ವಾದಿಸುತ್ತಾರೆ. === ವಾಯುಗುಣ ಬದಲಾವಣೆ === [[ತಾಪಮಾನ]], ಮಳೆಬೀಳುವುದು (ಬೀಳುವ ಕಾಲ ಮತ್ತು ಪ್ರಮಾಣ), [[ಇಂಗಾಲದ ಡೈಆಕ್ಸೈಡ್|CO<sub>2</sub>]], ಸೌರ ವಿಕಿರಣ ಮತ್ತು ಈ ಅಂಶಗಳ ಪರಸ್ಪರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡುವುದರ ಮೂಲಕ [[ಹವಾಮಾನ ಬದಲಾವಣೆ]]ಯು ಕೃಷಿಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.<ref>Fraser, E.: [http://www.vulnerablefoodsystems.com/ “Crop yield and climate change”] {{Webarchive|url=https://web.archive.org/web/20161023023431/http://vulnerablefoodsystems.com/ |date=2016-10-23 }}, Retrieved on September 14, 2009.</ref> [[ಜಾಗತಿಕ ತಾಪಮಾನ]]ವನ್ನು ಶಮನಗೊಳಿಸುವ ಇಲ್ಲವೇ ಹದಗೆಡಿಸುವ ಸಾಮರ್ಥ್ಯವನ್ನು ಕೃಷಿಯು ಹೊಂದಿದೆ. [[ಮಣ್ಣು]] ಒಳಗೊಂಡಿರುವ ಸಾವಯವ ವಸ್ತುವು ಕೊಳೆಯುವುದರಿಂದ ವಾತಾವರಣದಲ್ಲಿನ CO<sub>2</sub>ದಲ್ಲಿ ಒಂದಷ್ಟು ಹೆಚ್ಚಳ ಕಂಡುಬರುತ್ತದೆ. ಭತ್ತದ ಗದ್ದೆಗಳಂಥ ತೇವವಾದ ಮಣ್ಣುಗಳಲ್ಲಿನ ಸಾವಯವ ವಸ್ತುವು ಕೊಳೆಯುವುದರಿಂದ ವಾತಾವರಣದೊಳಗೆ ಹೆಚ್ಚಿನ ಪ್ರಮಾಣದ [[ಮೀಥೇನ್]] ಹೊರಸೂಸಲ್ಪಡುತ್ತದೆ.<ref name="Soils OM2">Brady, N.C. and R.R. Weil. 2002. "Soil Organic Matter" pp.353-385 in ''Elements of the Nature and Properties of Soils''. Pearson Prentice Hall, Upper Saddle River, NJ.</ref> ಇಷ್ಟೇ ಅಲ್ಲದೇ, ತೇವವಾದ ಅಥವಾ ಆಮ್ಲಜನಕ ರಹಿತ ಮಣ್ಣುಗಳು ಸಹ ಅಪನೈಟ್ರೀಕರಣದ (ನೈಟ್ರೇಟುಗಳನ್ನು ಅಥವಾ ನೈಟ್ರೈಟುಗಳನ್ನು ನೆಲದಿಂದ ತೆಗೆಯುವುದು) ಮೂಲಕ [[ಸಾರಜನಕ]]ವನ್ನು ಕಳೆದುಕೊಂಡು ಹಸಿರುಮನೆ ಅನಿಲವಾದ ನೈಟ್ರಿಕ್ ಆಕ್ಸೈಡ್‌ನ್ನು ಬಿಡುಗಡೆ ಮಾಡುತ್ತವೆ.<ref name="Soils N2">Brady, N.C. and R.R. Weil. 2002. "Nitrogen and Sulfur Economy of Soils" pp.386-421 in ''Elements of the Nature and Properties of Soils''. Pearson Prentice Hall, Upper Saddle River, NJ.</ref> ನಿರ್ವಹಣೆಯಲ್ಲಿನ ಬದಲಾವಣೆಗಳು ಈ ಹಸಿರುಮನೆ ಅನಿಲಗಳ ಬಿಡುಗಡೆಯನ್ನು ಕಡಿಮೆಗೊಳಿಸಬಲ್ಲವು, ಮತ್ತು ವಾತಾವರಣದಲ್ಲಿನ CO<sub>2</sub>ನ ಒಂದಷ್ಟು ಭಾಗವನ್ನು ವಶಪಡಿಸಿಕೊಳ್ಳಲು ಮಣ್ಣನ್ನು ಮತ್ತೆ ಬಳಸಬಹುದು. == ಆಧುನಿಕ ಜಾಗತಿಕ ಕೃಷಿಯಲ್ಲಿನ ವಿರೂಪಣೆಗಳು == ಆರ್ಥಿಕ ಅಭಿವೃದ್ಧಿ, ಜನಸಂಖ್ಯಾ ಸಾಂದ್ರತೆ ಮತ್ತು ಸಂಸ್ಕೃತಿಯಲ್ಲಿನ ವ್ಯತ್ಯಾಸಗಳನ್ನು ನೋಡಿದಾಗ, ಪ್ರಪಂಚದ ಕೃಷಿಕರು ಅತಿ ಭಿನ್ನಭಿನ್ನವಾದ ಸ್ಥಿತಿಗತಿಗಳು ಅಥವಾ ಸನ್ನಿವೇಶಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅರಿವಿಗೆ ಬರುತ್ತದೆ. USನ ಹತ್ತಿ ಕೃಷಿಕನೋರ್ವ ಪ್ರತಿ ಎಕರೆಯಲ್ಲಿ ನೆಟ್ಟ ಗಿಡಗಳಿಗೆ (2003ರಲ್ಲಿ) ಸಂಬಂಧಿಸಿದಂತೆ ಸರ್ಕಾರಿ ಸಹಾಯಧನಗಳಲ್ಲಿ 230 US$ನಷ್ಟು<ref name="BBC2">{{cite news |last=Baxter |first=Joan |date=May 19, 2003 |title=Cotton subsidies squeeze Mali |work=BBC News Online |location=London |url=http://news.bbc.co.uk/2/hi/africa/3027079.stm}}</ref> ಹಣವನ್ನು ಸ್ವೀಕರಿಸಬಹುದು, ಅದೇ ವೇಳೆಗೆ [[ಮಾಲಿ]] ಮತ್ತು ಮೂರನೇ-ವಿಶ್ವದ ಇತರ ದೇಶಗಳಲ್ಲಿನ ಕೃಷಿಕರು ಏನನ್ನೂ ಸ್ವೀಕರಿಸದೆಯೇ ಕೃಷಿ ನಡೆಸಬೇಕಾಗಬಹುದು. ಬೆಳೆಗಳು ಕುಸಿದಾಗ, ತನ್ನ ಉತ್ಪಾದನೆಯನ್ನು ಕಡಿಮೆಗೊಳಿಸುವಂತೆ ಹೆಚ್ಚಿನ ಪ್ರಮಾಣದ ಸಹಾಯಧನವನ್ನು ಪಡೆದ US ಕೃಷಿಕನನ್ನು ಒತ್ತಾಯಿಸುವುದಿಲ್ಲವಾದ್ದರಿಂದ, ಹತ್ತಿಯ ಬೆಲೆಗಳ ಹಿಂಪುಟಿತ ಕಷ್ಟಸಾಧ್ಯವಾಗುತ್ತದೆ. ಆದರೆ, ಮಾಲಿಯಲ್ಲಿನ ಸಹವರ್ತಿ ಕೃಷಿಕರು ಈ ಅವಧಿಯಲ್ಲಿ ದಿವಾಳಿಯಾಗಬಹುದು. [[ದಕ್ಷಿಣ ಕೊರಿಯಾ|ದಕ್ಷಿಣ ಕೊರಿಯಾದಲ್ಲಿನ]] ಒಬ್ಬ ಜಾನುವಾರು ಕೃಷಿಕ ಉತ್ಪಾದನೆಯಾದ ಒಂದು ಕರುವಿಗೆ 1300 US$ನಷ್ಟು ಮಾರಾಟ ಬೆಲೆಯೊಂದಿಗೆ (ಹೆಚ್ಚಿನ ಸಹಾಯಧನದ) ಲೆಕ್ಕಾಚಾರ ಹಾಕಬಹುದು.<ref name="beefsite">{{cite web |publisher = megaagro.com.uy |url = http://www.megaagro.com.uy/scripts/templates/portada.asp?nota=portada/faena |accessdate = February 18, 2009 |title = socio en su producción |language = Spanish |archive-date = ಏಪ್ರಿಲ್ 25, 2012 |archive-url = https://web.archive.org/web/20120425230600/http://www.megaagro.com.uy/scripts/templates/portada.asp?nota=portada%2Ffaena |url-status = dead }}</ref> ದಕ್ಷಿಣ ಅಮೆರಿಕದ ಮೆರ್ಕೊಸರ್ ಪ್ರಾಂತ್ಯದ ಓರ್ವ ಜಾನುವಾರು ಕ್ಷೇತ್ರದ ಪಾಲಕ 120–200 US$ನಷ್ಟು ಕರುವಿನ ಮಾರಾಟ ಬೆಲೆಯೊಂದಿಗೆ ಲೆಕ್ಕಾಚಾರ ಹಾಕುತ್ತಾನೆ (ಎರಡೂ 2008ರ ಅಂಕಿ-ಅಂಶಗಳು).<ref name="megaagro">{{cite web| title = mercado de faena| language = Spanish| publisher = megaagro.com.uy| accessdate = February 18, 2009| url = http://www.megaagro.com.uy/scripts/templates/portada.asp?nota=portada/faena| archive-date = ಏಪ್ರಿಲ್ 25, 2012| archive-url = https://web.archive.org/web/20120425230600/http://www.megaagro.com.uy/scripts/templates/portada.asp?nota=portada%2Ffaena| url-status = dead}}</ref> ಮೊದಲಿನ ನಿದರ್ಶನದ ಕುರಿತು ಹೇಳುವುದಾದರೆ, ಜಮೀನಿನ ಕೊರತೆ ಮತ್ತು ಹೆಚ್ಚಿನ ವೆಚ್ಚವನ್ನು ಸಾರ್ವಜನಿಕ ಸಹಾಯಧನಗಳ ಮೂಲಕ ಸರಿದೂಗಿಸಲಾಗುತ್ತದೆ; ಪರಿಮಾಣದ ಆರ್ಥಿಕತೆ ಮತ್ತು ಜಮೀನಿನ ಕಡಿಮೆ ವೆಚ್ಚದೊಂದಿಗೆ ಸಹಾಯಧನಗಳ ಇಲ್ಲದಿರುವಿಕೆಯನ್ನು ಎರಡನೆಯ ನಿದರ್ಶನವು ಸರಿದೂಗಿಸುತ್ತದೆ. ಚೀನಾದ ಜನತಾಂತ್ರಿಕ ಒಕ್ಕೂಟದಲ್ಲಿ, ಗ್ರಾಮೀಣ ಕುಟುಂಬವೊಂದರ ಉತ್ಪಾದಕತಾ ಆಸ್ತಿಯ ಪ್ರಮಾಣವು ಒಂದು ಹೆಕ್ಟೇರ್‌ ಕೃಷಿಭೂಮಿಯಷ್ಟಿರಬಹುದು.<ref name="Kansas">{{cite web| title= China: Feeding a Huge Population| publisher= Kansas-Asia (ONG)| url= http://www.asiakan.org/china/china_ag_intro.shtml| quote= average farming household in China now cultivates about one hectare| accessdate= February 18, 2009| archive-date= ಡಿಸೆಂಬರ್ 19, 2003| archive-url= https://web.archive.org/web/20031219222154/http://www.asiakan.org/china/china_ag_intro.shtml| url-status= dead}}</ref> ಇಂಥ ಖರೀದಿಗಳಿಗೆ ಅವಕಾಶ ಮಾಡಿಕೊಡುವ ಸ್ಥಳೀಯ ಆಡಳಿತ ವ್ಯವಸ್ಥೆಯಿರುವ [[ಬ್ರೆಜಿಲ್|ಬ್ರೆಝಿಲ್]], [[ಪರಾಗ್ವೆ]] ಮತ್ತು ಇತರ ದೇಶಗಳಲ್ಲಿ, ಅಂತರರಾಷ್ಟ್ರೀಯ ಹೂಡಿಕೆದಾರರು ಸಾವಿರಾರು ಹೆಕ್ಟೇರುಗಳಷ್ಟು ಕೃಷಿಭೂಮಿ ಅಥವಾ ಕಚ್ಚಾ ಜಮೀನನ್ನು, ಪ್ರತಿ ಹೆಕ್ಟೇರಿಗೆ ಕೆಲವೇ ಕೆಲವು US$ಗಳ ಬೆಲೆಯಲ್ಲಿ ಕೊಳ್ಳುತ್ತಾರೆ.<ref name="Paraguay">{{cite web | title= Paraguay farmland real estate| publisher= Peer Voss| url = http://www.ventacamposparaguay.com/farmland.htm |accessdate = February 18, 2009}}</ref><ref>{{cite web| title = Cada vez más Uruguayos compran campos Guaranés (..no hay tierras en el mundo que se compren a los precious de Paraguay...)| language = Spanish| publisher = Consejo de Educacion Secundaria de Uruguay| date = June 26, 2008| url = http://www.ces.edu.uy/Relaciones_Publicas/BoletinPrensa/2007-08/20070824.pdf| access-date = ಡಿಸೆಂಬರ್ 12, 2009| archive-date = ಫೆಬ್ರವರಿ 25, 2009| archive-url = https://web.archive.org/web/20090225075115/http://www.ces.edu.uy/Relaciones_Publicas/BoletinPrensa/2007-08/20070824.pdf| url-status = dead}}</ref><ref name="Brazil">{{cite web| title= Brazil frontier farmland| publisher= AgBrazil| url= http://agbrazil.com/frontier_land_for_sale.htm| accessdate= February 18, 2009| archive-date= ಫೆಬ್ರವರಿ 27, 2009| archive-url= https://web.archive.org/web/20090227003156/http://agbrazil.com/frontier_land_for_sale.htm| url-status= dead}}</ref> == ಕೃಷಿ ಮತ್ತು ಪೆಟ್ರೋಲಿಯಂ == 1940ರ ದಶಕಗಳಿಂದ, ಕೃಷಿಯು ತನ್ನ ಉತ್ಪಾದಕತೆಯನ್ನು ಸ್ಪಷ್ಟವಾಗಿ ಗೋಚರಿಸುವಂತೆ ಹೆಚ್ಚಿಸಿಕೊಂಡಿದೆ. ಪೆಟ್ರೋ-ರಾಸಾಯನಿಕಗಳಿಂದ ಪಡೆಯಲಾದ ಕೀಟನಾಶಕಗಳು, ರಸಗೊಬ್ಬರಗಳ ಬಳಕೆ, ಮತ್ತು ಹೆಚ್ಚಿನ ಪ್ರಮಾಣದಲ್ಲಿನ ಯಂತ್ರಗಳ ಬಳಕೆ (ಇದನ್ನೇ [[ಹಸಿರು ಕ್ರಾಂತಿ]] ಎಂದು ಕರೆಯುತ್ತಾರೆ) ಇವೇ ಮೊದಲಾದ ಅಂಶಗಳು ಕೃಷಿಯ ಈ ಸಾಧನೆಗೆ ಹೆಚ್ಚಿನ ರೀತಿಯಲ್ಲಿ ಕಾರಣವಾಗಿವೆ. 1950 ಮತ್ತು 1984ರ ನಡುವೆ, ಪ್ರಪಂಚದಾದ್ಯಂತ ಕೃಷಿಯನ್ನು ಹಸಿರು ಕ್ರಾಂತಿಯು ಮಾರ್ಪಡಿಸಿದ್ದರಿಂದಾಗಿ ವಿಶ್ವದ ಧಾನ್ಯ ಉತ್ಪಾದನೆಯ ಪ್ರಮಾಣವು 250%ನಷ್ಟು ಹೆಚ್ಚಿದೆ.<ref>[http://news.bbc.co.uk/2/hi/in_depth/6496585.stm The limits of a Green Revolution?]</ref><ref>[http://www.energybulletin.net/19525.html The Real Green Revolution]</ref> ಕಳೆದ 50 ವರ್ಷಗಳಿಂದೀಚೆಗೆ [[ವಿಶ್ವದ ಜನಸಂಖ್ಯೆ]]ಯು ದುಪ್ಪಟ್ಟು ಪ್ರಮಾಣಕ್ಕೂ ಹೆಚ್ಚಿನದಾಗಿ ಬೆಳೆಯಲು ಇದು ಅವಕಾಶಮಾಡಿಕೊಟ್ಟಿದೆ. ಆದಾಗ್ಯೂ, ಆಧುನಿಕ ಕೌಶಲಗಳನ್ನು ಬಳಸಿ ಬೆಳೆಯಲಾದ ಆಹಾರದಲ್ಲಿನ ವಿತರಿಸಲಾದ ಪ್ರತಿ [[ಶಕ್ತಿ]] ಘಟಕಾಂಶವನ್ನು ಉತ್ಪಾದಿಸಲು ಹಾಗೂ ವಿತರಿಸಲು ಹತ್ತು ಶಕ್ತಿ ಘಟಕಾಂಶಗಳಿಗಿಂತ ಹೆಚ್ಚಿನ ಅಗತ್ಯತೆ ಕಂಡುಬರುತ್ತದೆ.<ref name="Pimentel1994">{{cite web |url=http://www.dieoff.com/page40.htm |title=Food, Land, Population and the U.S. Economy, Executive Summary |author=Pimentel, David; Giampietro, Mario |date=November 21, 1994 |publisher=[[Carrying Capacity Network]] |accessdate=July 8, 2008 |archive-date=ಏಪ್ರಿಲ್ 16, 2015 |archive-url=https://web.archive.org/web/20150416073610/http://www.dieoff.com/page40.htm |url-status=dead }}</ref> ಆದರೆ ಈ ಅಂಕಿ-ಅಂಶವನ್ನು [[ಪೆಟ್ರೋಲಿಯಮ್]]-ಆಧರಿತ ಕೃಷಿಯ ಪ್ರತಿಪಾದಕರು ವಿರೋಧಿಸುತ್ತಾರೆ.<ref>{{cite journal |url=http://www.geocities.com/new_economics/malthusianism/capacity.pdf |author=Abernethy, Virginia Deane |format=PDF |journal=Ethics in science and environmental politics |date=January 23, 2001 |volume=9 |issue=18 |title=Carrying capacity: the tradition and policy implications of limits |archiveurl=https://www.webcitation.org/5kmDOMqCh?url=http://www.geocities.com/new_economics/malthusianism/capacity.pdf |archivedate=2009-10-25 |deadurl=yes |access-date=2009-12-12 |url-status=dead }}</ref> ಈ ಶಕ್ತಿ ಪೂರಣದ ಬೃಹತ್‌ ಪಾಲು ಪಳೆಯುಳಿಕೆ ಇಂಧನ ಮೂಲಗಳಿಂದ ಬರುತ್ತದೆ. ಪೆಟ್ರೋ-ರಾಸಾಯನಿಕಗಳು ಮತ್ತು ಯಂತ್ರಗಳ ಬಳಕೆಯ ಮೇಲೆ ಪ್ರಸಕ್ತ ಆಧುನಿಕ ಕೃಷಿಯು ಹೆಚ್ಚು ಅವಲಂಬಿತವಾಗಿರುವುದರಿಂದ, ದಿನೇ ದಿನೇ ಕಡಿಮೆಯಾಗುತ್ತಿರುವ ತೈಲದ ಸರಬರಾಜಿನಿಂದಾಗಿ (ಇದರ ನಾಟಕೀಯ ಸ್ವರೂಪಕ್ಕೆ ಅತ್ಯುಚ್ಚ ತೈಲ ಎಂದು ಹೆಸರು<ref name="deffeyes012007">{{cite web |url=http://www.princeton.edu/hubbert/current-events.html |title=Current Events - Join us as we watch the crisis unfolding |date=January 19, 2007 |publisher=[[Princeton University|Princeton University: Beyond Oil]] |author=Deffeyes, Kenneth S. |access-date=ಡಿಸೆಂಬರ್ 12, 2009 |archive-date=ಏಪ್ರಿಲ್ 9, 2016 |archive-url=https://web.archive.org/web/20160409045228/https://www.princeton.edu/hubbert/current-events.html |url-status=dead }}</ref><ref name="mcgreal102007">{{cite web |url=http://raisethehammer.org/article/643/ |title=Yes, We're in Peak Oil Today |publisher=Raise the Hammer |date=October 22, 2007 |author=McGreal, Ryan}}</ref><ref name="ewg1007">{{cite web |url=http://www.energywatchgroup.org/fileadmin/global/pdf/EWG_Oilreport_10-2007.pdf |format=PDF |title=Crude Oil: The Supply Outlook |publisher=Energy Watch Group |date=2007-10 |author=Zittel, Dr. Werner; Schindler, Jorg |access-date=2009-12-12 |archive-date=2009-07-31 |archive-url=https://web.archive.org/web/20090731201045/http://www.energywatchgroup.org/fileadmin/global/pdf/EWG_Oilreport_10-2007.pdf |url-status=dead }}</ref><ref name="cohen102007">{{cite web |url=http://www.aspo-usa.com/index.php?option=com_content&task=view&id=243&Itemid=91 |title=The Perfect Storm |author=Cohen, Dave |publisher=ASPO-USA |date=October 31, 2007 }}</ref>)<ref name="koppelaar092006">{{cite web |url=http://peakoil.nl/wp-content/uploads/2006/09/asponl_2005_report.pdf |format=PDF |title=World Production and Peaking Outlook |publisher=Stichting Peakoil Nederland |author=Rembrandt H.E.M. Koppelaar |date=September 2006 |access-date=2009-12-12 |archive-date=2016-05-28 |archive-url=https://web.archive.org/web/20160528140010/http://peakoil.nl/wp-content/uploads/2006/09/asponl_2005_report.pdf |url-status=dead }}</ref> ಆಧುನಿಕ ಕೈಗಾರಿಕಾ ಕೃಷಿಪದ್ಧತಿಯ ಮೇಲೆ ದೊಡ್ಡದಾದ ಹಾನಿಯಾಗಲಿದೆ, ಮತ್ತು ಇದರಿಂದಾಗಿ ಬೃಹತ್ ಪ್ರಮಾಣದಲ್ಲಿ ಆಹಾರದ ಕೊರತೆಗಳು ಕಂಡುಬರಬಹುದಾಗಿದೆ ಎಂಬ ಎಚ್ಚರಿಕೆಯ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ.<ref>a list of over 20 published articles and books supporting this thesis can be found here [http://dieoff.org/] in the section: "Food, Land, Water, and Population")</ref> ಆಧುನಿಕ ಅಥವಾ ಕೈಗಾರಿಕೀಕರಣಗೊಂಡ ಕೃಷಿಯು ಎರಡು ಮೂಲಭೂತ ವಿಧಗಳಲ್ಲಿ ಪೆಟ್ರೋಲಿಯಂನ ಮೇಲೆ ಅವಲಂಬಿತವಾಗಿದೆ. ಅವುಗಳೆಂದರೆ: 1) ಬೀಜದಿಂದ ಕಟಾವಿನವರೆಗೆ ಬೆಳೆಯನ್ನು ತರುವುದಕ್ಕಾಗಿರುವ—ಸಾಗುವಳಿ ಮತ್ತು 2) ಕೃಷಿಭೂಮಿಯಿಂದ ಬಳಕೆದಾರನ [[ಶೀತಕಯಂತ್ರ|ಶೀತಕಯಂತ್ರದವರೆಗೆ]] (ರೆಫ್ರಿಜಿರೇಟರ್‌) ತಲುಪಿಸುವುದಕ್ಕಾಗಿರುವ—ಸಾಗಣೆ. ಸಾಗುವಳಿಗಾಗಿ ಕೃಷಿಜಮೀನುಗಳಲ್ಲಿ ಬಳಸುವ ಟ್ರಾಕ್ಟರುಗಳು, ಕುಯ್ಲೊಕ್ಕು ಯಂತ್ರಗಳು ಮತ್ತು ಇತರ ಉಪಕರಣಗಳಿಗೆ [[ಇಂಧನ|ಇಂಧನವನ್ನು]] ಪೂರೈಸಲು ಪ್ರತಿ ನಾಗರಿಕನಿಗೆ ವರ್ಷವೊಂದಕ್ಕೆ ಸರಿಸುಮಾರು 400 ಗ್ಯಾಲನ್ನುಗಳಷ್ಟು ತೈಲ ಅಥವಾ ರಾಷ್ಟ್ರದ ಒಟ್ಟಾರೆ ಶಕ್ತಿ ಬಳಕೆಯಲ್ಲಿ ಶೇಕಡಾ 17ರಷ್ಟು ಭಾಗ ಬೇಕಾಗುತ್ತದೆ.<ref>David Pimentel, Marcia Pimentel, and Marianne Karpenstein-Machan, "Energy use in Agriculture: An Overview," dspace.library.cornell.edu/bitstream/1813/118/3/Energy. PDF.</ref> ಕೃಷಿ ಜಮೀನಿನಲ್ಲಿ ಬಳಕೆಯಾಗುವ ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಸಸ್ಯನಾಶಕಗಳು ರೂಪುಗೊಳ್ಳುವಲ್ಲಿ ತೈಲ ಮತ್ತು [[ನಿಸರ್ಗಾನಿಲ|ನಿಸರ್ಗಾನಿಲಗಳು]] ನಿರ್ಮಾಣ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ಆಹಾರವು ಮಾರುಕಟ್ಟೆಗೆ ತಲುಪುವುದಕ್ಕೆ ಮುಂಚಿತವಾಗಿ ಸಂಸ್ಕರಣೆಗೆ ಒಳಗೊಳ್ಳುವುದು ಅಗತ್ಯವಾಗಿದ್ದು, ಈ ಪ್ರಕ್ರಿಯೆಗೆ ಬೇಕಾದ ಶಕ್ತಿಯನ್ನೂ ಸಹ ಪೆಟ್ರೋಲಿಯಂ ಒದಗಿಸುತ್ತದೆ. ಎರಡು-ಪೌಂಡ್‌ ಚೀಲದಷ್ಟು ಪ್ರಮಾಣದ ಬೆಳಗಿನ ಉಪಹಾರದ ಏಕದಳ ಧಾನ್ಯವನ್ನು ಉತ್ಪಾದಿಸಲು ಅರ್ಧ-ಗ್ಯಾಲನ್ನಿನಷ್ಟು ಗ್ಯಾಸೋಲೀನ್‌ಗೆ ಸರಿಸಮನಾದ ಶಕ್ತಿ ಅಥವಾ ಇಂಧನವು ಬೇಕಾಗುತ್ತದೆ.<ref>Manning, Richard. "The Oil We Eat: Following the Food Chain Back to Iraq," ''Harper's Magazine'', February 2004.</ref> ಇಷ್ಟಾಗಿಯೂ ಆ ಏಕದಳ ಧಾನ್ಯವನ್ನು ಮಾರುಕಟ್ಟೆಗೆ ಸಾಗಣೆ ಮಾಡಲು ಬೇಕಾಗುವ ಶಕ್ತಿಯ ಪ್ರಮಾಣವನ್ನು ಅದು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ; ಬಹುತೇಕ ತೈಲವನ್ನು ಬಳಸಿಕೊಳ್ಳುವ ಸಂಸ್ಕರಿತ ಆಹಾರಗಳು ಮತ್ತು ಬೆಳೆಗಳ ಸಾಗಣೆಯನ್ನು ಇದು ಒಳಗೊಂಡಿದೆ. ನ್ಯೂಝಿಲೆಂಡ್‌ನಿಂದ ಬರುವ [[ಕೀವಿಹಣ್ಣು|ಕಿವಿಹಣ್ಣು]], ಅರ್ಜೆಂಟೈನಾದಿಂದ ಬರುವ [[ಶತಾವರಿ]], [[ಗ್ವಾಟೆಮಾಲ|ಗ್ವಾಟೆಮಾಲದಿಂದ]] ಬರುವ [[ಕಲ್ಲಂಗಡಿ]] ಹಣ್ಣುಗಳು ಮತ್ತು [[ಬ್ರಾಕಲಿ]], [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾದಿಂದ]] ಬರುವ ಸಾವಯವ [[ಲೆಟಿಸ್|ಲೆಟಿಸ್‌]] ಸೊಪ್ಪು—ಇವೇ ಮೊದಲಾದ, ಬಳಕೆದಾರರ ತಟ್ಟೆಯ ಮೇಲೆ ಬಂದುಕೂರುವ ಆಹಾರ ಪದಾರ್ಥಗಳು ಕೇವಲ ಅಲ್ಲಿಗೆ ಬಂದು ಸೇರಲು ಸರಾಸರಿಯಾಗಿ 1,500 ಮೈಲುಗಳ ದೂರವನ್ನು ಕ್ರಮಿಸಬೇಕಾಗುತ್ತದೆ.<ref>Kingsolver, Barbara. ''Animal, Vegetable, Miracle: A Year of Food Life'', New York: HarperCollins, 2007.</ref><ref>Pollan, Michael. ''The Omnivore's Dilemma'', New York: Penguin Books, 2007.</ref><ref name="pirog2">Pirog, Rich; Van Pelt, Timothy; Enshayan, Kamyar; Cook, Ellen. "Food, Fuel, and Freeways: An Iowa perspective on how far food travels, fuel usage, and greenhouse gas emissions," Leopold Center for Sustainable Agriculture, Iowa State University, June 2001.</ref> ತೈಲದ ಕೊರತೆಗಳಿಂದಾಗಿ ಈ ಆಹಾರ ಸರಬರಾಜು ಪ್ರಕ್ರಿಯೆಗಳಿಗೆ ತಡೆಯುಂಟಾಗಬಹುದು. ಈ ಬಗೆಯ ತೊಂದರೆಗಳಿಗೆ ತಾನು ಈಡಾಗುತ್ತಿರುವುದರ ಕುರಿತು ಬಳಕೆದಾರನಲ್ಲಿ ಅರಿವು ಬೆಳೆಯುತ್ತಲೇ ಇರುವುದು, ಸಾವಯವ ಕೃಷಿ ಮತ್ತು ಇತರ ಸಮರ್ಥನೀಯ ಬೇಸಾಯ ವಿಧಾನಗಳಲ್ಲಿ ಆತನ ಪ್ರಸಕ್ತ ಆಸಕ್ತಿಗೆ ಕಾರಣವಾದ ಹಲವು ಪ್ರೇರಕ ಅಂಶಗಳಲ್ಲಿ ಒಂದಾಗಿದೆ. ಆಧುನಿಕ ಸಾವಯವ-ಬೇಸಾಯ ವಿಧಾನಗಳನ್ನು ಬಳಸುತ್ತಿರುವ ಕೆಲವು ಕೃಷಿಕರು ಸಾಂಪ್ರದಾಯಿಕ ಬೇಸಾಯದಿಂದ ದೊರೆಯುವ ಇಳುವರಿಯಷ್ಟೇ ಉನ್ನತ ಪ್ರಮಾಣದ ಇಳುವರಿಯನ್ನು (ಆದರೆ ಪಳೆಯುಳಿಕೆ-ಇಂಧನ-ಸಾಂದ್ರ ಕೃತಕ ರಸಗೊಬ್ಬರ ಅಥವಾ ಕೀಟನಾಶಕಗಳ ಬಳಕೆ ಮಾಡದೆ) ಪಡೆಯುತ್ತಿರುವುದರ ಕುರಿತು ತಿಳಿಸಿದ್ದಾರೆ. ಆದಾಗ್ಯೂ, ಏಕಫಸಲಿನ ಕೃಷಿಯ ಕೌಶಲಗಳ ಬಳಕೆಯ ಸಮಯದಲ್ಲಿ ನಷ್ಟವಾದ ಪೋಷಕಾಂಶಗಳನ್ನು ಮರುಪಡೆಯಲು ಮಾಡುವ ಮಣ್ಣಿನ ಸುಧಾರಣೆಯು ಪೆಟ್ರೋಲಿಯಂ-ಆಧಾರಿತ ತಂತ್ರಜ್ಞಾನದಿಂದ ಕಾರ್ಯಸಾಧ್ಯವಾಗಿದ್ದು, ಇದು ಅಗತ್ಯವಾದಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನಬಹುದು.<ref name="Realities of organic farming2">{{Cite web |url=http://www.biotech-info.net/Alex_Avery.html |title=Realities of organic farming<!-- Bot generated title --> |access-date=2009-12-12 |archive-date=2010-12-12 |archive-url=https://web.archive.org/web/20101212052038/http://biotech-info.net/Alex_Avery.html |url-status=dead }}</ref><ref name="extension.agron.iastate.edu2">http://extension.agron.iastate.edu/organicag/researchreports/nk01ltar.pdf</ref><ref name="berkeley12">{{Cite web |url=http://www.cnr.berkeley.edu/~christos/articles/cv_organic_farming.html |title=Organic Farming can Feed The World!<!-- Bot generated title --> |access-date=2009-12-12 |archive-date=2006-01-27 |archive-url=https://web.archive.org/web/20060127013201/http://www.cnr.berkeley.edu/~christos/articles/cv_organic_farming.html |url-status=dead }}</ref><ref name="terradaily12">[http://www.terradaily.com/news/farm-05c.html Organic Farms Use Less Energy And Water<!-- Bot generated title -->]</ref> U.S. ಆಹಾರ ಸರಬರಾಜಿನ ತೈಲದ ಮೇಲಿನ ಅವಲಂಬನೆ ಮತ್ತು ತೊಂದರೆಯುಂಟುಮಾಡುವಿಕೆಯು, ಪ್ರಜ್ಞಾಪೂರ್ವಕ ಉಪಭೋಗದ ಆಂದೋಲನವೊಂದರ ಸೃಷ್ಟಿಗೂ ಕಾರಣವಾಗಿದೆ. ಆಹಾರ ಉತ್ಪನ್ನವೊಂದು ಸಾಗಣೆಯ ಮೂಲಕ ಕ್ರಮಿಸಿರುವ "ಆಹಾರದ ಮೈಲುಗಳನ್ನು" ಲೆಕ್ಕ ಹಾಕುವಲ್ಲಿ ಈ ಆಂದೋಲನವು ಅನುವು ಮಾಡಿಕೊಡುತ್ತದೆ. ದ ಲಿಯೋಪಾರ್ಡ್ ಸೆಂಟರ್ ಫಾರ್ ಸಸ್ಟೇನಬಲ್ ಅಗ್ರಿಕಲ್ಚರ್ ಎಂಬ ಸಂಸ್ಥೆಯು ಆಹಾರದ ಮೈಲೊಂದನ್ನು, "...ಆಹಾರವೊಂದನ್ನು ಬೆಳೆದ ಅಥವಾ ಸಂಗ್ರಹಿಸಲಾದ ಸ್ಥಳದಿಂದ, ಗ್ರಾಹಕರು ಅಥವಾ ಅಂತಿಮ-ಬಳಕೆದಾರರಿಂದ ಅದು ಅಂತಿಮವಾಗಿ ಖರೀದಿಗೆ ಒಳಪಡುವ ಸ್ಥಳದವರೆಗೆ ಪಯಣಿಸುವ ದೂರ" ಎಂಬುದಾಗಿ ವ್ಯಾಖ್ಯಾನಿಸಿದೆ. ಸ್ಥಳೀಯವಾಗಿ-ಬೆಳೆಯಲಾದ ಆಹಾರ ಮತ್ತು ದೀರ್ಘ-ಅಂತರದ ಆಹಾರದ ನಡುವೆ ಹೋಲಿಕೆ ಮಾಡುವಾಗ, ಸ್ಥಳೀಯ ಆಹಾರವು ತನ್ನ ಗಮ್ಯಸ್ಥಾನವನ್ನು ತಲುಪಲು ಸರಾಸರಿ 44.6 ಮೈಲುಗಳಷ್ಟು ದೂರವನ್ನು ಕ್ರಮಿಸಿದರೆ, ಸಾಂಪ್ರದಾಯಿಕವಾಗಿ-ಬೆಳೆದ ಮತ್ತು ಸಾಗಣೆಗೊಂಡ ಆಹಾರವು 1,546 ಮೈಲುಗಳಷ್ಟು ದೂರವನ್ನು ಕ್ರಮಿಸುತ್ತದೆ ಎಂದು ಲಿಯೋಪಾರ್ಡ್‌ ಸೆಂಟರ್‌ನಲ್ಲಿರುವ ಸಂಶೋಧಕರು ಕಂಡುಕೊಂಡಿದ್ದಾರೆ. ಆಹಾರದ ಮೈಲುಗಳನ್ನು ಲೆಕ್ಕಹಾಕುವ ಹೊಸ ಸ್ಥಳಿಯ ಆಹಾರ ಆಂದೋಲನದಲ್ಲಿರುವ ಬಳಕೆದಾರರು ತಮ್ಮನ್ನು "ಲೋಕವೋರ್ಸ್" ಎಂದು ಕರೆದುಕೊಳ್ಳುತ್ತಾರೆ; ಸ್ಥಳೀಯ-ಆಧರಿತ ಆಹಾರ ವ್ಯವಸ್ಥೆಯೊಂದಕ್ಕೆ ಬರಬೇಕಾದ ಹುಟ್ಟುವಳಿ ಅಥವಾ ಲಾಭವನ್ನು ಅವರು ಸಮರ್ಥಿಸುತ್ತಾರೆ. ಅದು ಸಾವಯವ ಆಹಾರವಾಗಿರಲಿ ಅಥವಾ ಅಲ್ಲದಿರಲಿ, ಎಷ್ಟು ಸಾಧ್ಯವೋ ಅಷ್ಟು ಹತ್ತಿರದಿಂದ ಅದು ಬಂದು ಈ ವ್ಯವಸ್ಥೆಯಲ್ಲಿರುತ್ತದೆ. ಕ್ಯಾಲಿಫೋರ್ನಿಯಾದಿಂದ ಬಂದು [[ನ್ಯೂ ಯಾರ್ಕ್|ನ್ಯೂಯಾರ್ಕ್‌ಗೆ]] ಸಾಗಿಸಲಾಗುವ, ಸಾವಯವ ಪದ್ಧತಿಯಲ್ಲಿ ಬೆಳೆದ ಲೆಟಿಸ್ ಸೊಪ್ಪು ಈಗಲೂ ಒಂದು ಸಮರ್ಥಿಸಲಾಗದ ಆಹಾರ ಮೂಲ ಎಂದು ಲೋಕವೋರ್ಸ್ ವಾದಿಸುತ್ತಾರೆ. ಇದನ್ನು ಸಾಗಿಸಲು ಪಳೆಯುಳಿಕೆ ಇಂಧನವನ್ನು ಅವಲಂಬಿಸಬೇಕಾಗುತ್ತದೆ ಎಂಬುದು ಇವರ ವಾದಕ್ಕೆ ಕಾರಣ. "ಲೋಕವೋರ್" ಆಂದೋಲನದ ಜೊತೆಗೆ ತೈಲ-ಆಧಾರಿತ ಕೃಷಿಯ ಬಗೆಗಿನ ಕಾಳಜಿಯೂ ಸೇರಿಕೊಂಡು ಗೃಹ ಮತ್ತು ಸಮುದಾಯ [[ತೋಟಗಾರಿಕೆ|ತೋಟಗಾರಿಕೆಯಲ್ಲಿನ]] ಆಸಕ್ತಿಯನ್ನು ನಾಟಕೀಯವಾಗಿ ಹೆಚ್ಚಿಸಿದೆ. ಅತ್ಯುಚ್ಚ ತೈಲ ಸ್ಥಿತಿಯ ತಗ್ಗಿಸುವಿಕೆಗೆ ನೆರವಾಗುವ ಪ್ರಯತ್ನದಲ್ಲಿ ಆಹಾರೇತರ-ಬಳಕೆಗಾಗಿ ಕಾಳಿನಂತಹ (ಮೆಕ್ಕೆಜೋಳ) ಬೆಳೆಗಳನ್ನು ಬೆಳೆಯಲೂ ಸಹ ಕೃಷಿಕರು ಪ್ರಾರಂಭಿಸಿದ್ದಾರೆ. ಇದರಿಂದಾಗಿ, ಇತ್ತೀಚೆಗೆ ಗೋಧಿಯ ಬೆಲೆಯಲ್ಲಿ 60%ನಷ್ಟು ಹೆಚ್ಚಳವಾಗಿದ್ದು, "ಅಭಿವೃದ್ಧಿಶೀಲ ದೇಶಗಳಲ್ಲಿನ ಗಂಭೀರ ಸ್ವರೂಪದ ಸಾಮಾಜಿಕ ತಳಮಳಗಳಿಗೆ" ಇದೊಂದು ಸಂಭವನೀಯ ಮುನ್ಸೂಚಕವಾಗಬಹುದೆಂದು ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಆಹಾರ ಮತ್ತು ಇಂಧನದ ವೆಚ್ಚಗಳಲ್ಲಿ ಹೆಚ್ಚಳವಾದರೆ, ಇಂಥ ಸನ್ನಿವೇಶಗಳು ಉಲ್ಬಣಗೊಳ್ಳಬಹುದು. ಆಹಾರದ ಕೊರತೆಯಿಂದ ಬಳಲುತ್ತಿರುವ ಜನಸಮುದಾಯಕ್ಕೆ ಆಹಾರದ ನೆರವನ್ನು ಕಳಿಸುವಲ್ಲಿನ ಕೊಡುಗೈ ದಾನಿಗಳ ಸಾಮರ್ಥ್ಯದ ಮೇಲೆ ಈ ಎರಡು ಅಂಶಗಳಾಗಲೇ ಪರಿಣಾಮ ಬೀರಿವೆ. ಅತ್ಯುಚ್ಚ ತೈಲದ ಸಮಸ್ಯೆಗಳಿಂದ ಉಂಟಾಗಬಹುದಾದ ಸರಣಿ ಪ್ರತಿಕ್ರಿಯೆಗಳ ಒಂದು ಉದಾಹರಣೆಯಲ್ಲಿ ಅತ್ಯುಚ್ಚ ತೈಲ ಸ್ಥಿತಿಯ ತಗ್ಗಿಸುವಿಕೆಗೆ ನೆರವಾಗುವ ಪ್ರಯತ್ನದಲ್ಲಿ ಆಹಾರೇತರ-ಬಳಕೆಗಾಗಿ ಕಾಳಿನಂತಹ (ಮೆಕ್ಕೆಜೋಳ) ಬೆಳೆಗಳನ್ನು ಕೃಷಿಕರು ಬೆಳೆಯುವುದರಿಂದ ಉಂಟಾಗುವ ಸಮಸ್ಯೆಗಳು ಸೇರಿಕೊಂಡಿವೆ. ಇದು ಈಗಾಗಲೇ ಆಹಾರದ ಉತ್ಪಾದನೆಯನ್ನು ತಗ್ಗಿಸಿದೆ.<ref name="un warning2">[http://www.finfacts.com/irelandbusinessnews/publish/article_1011078.shtml Record rise in wheat price prompts UN official to warn that surge in food prices may trigger social unrest in developing countries]</ref> ಎಥನಾಲ್ ಇಂಧನದ ಬೇಡಿಕೆಯು ಹೆಚ್ಚುತ್ತಾ ಹೋದಂತೆ, ಆಹಾರ vs ಇಂಧನ ಎಂಬ ಈ ಸಮಸ್ಯೆಯು ಉಲ್ಬಣಗೊಳ್ಳುತ್ತದೆ. ಆಹಾರದ ಕೊರತೆಯಿಂದ ಬಳಲುತ್ತಿರುವ ಜನಸಮುದಾಯಕ್ಕೆ ಆಹಾರದ ನೆರವನ್ನು ಕಳಿಸುವಲ್ಲಿನ ಕೆಲವೊಂದು ಕೊಡುಗೈ ದಾನಿಗಳ ಸಾಮರ್ಥ್ಯಗಳನ್ನು ಆಹಾರ ಮತ್ತು ಇಂಧನ ವೆಚ್ಚಗಳ ಹೆಚ್ಚಳವು ಈಗಾಗಲೇ ಸೀಮಿತಗೊಳಿಸಿದೆ. ಇತ್ತೀಚೆಗೆ ಗೋಧಿಯ ಬೆಲೆಯಲ್ಲಿ ಆಗಿರುವ 60%ನಷ್ಟು ಹೆಚ್ಚಳವು "ಅಭಿವೃದ್ಧಿಶೀಲ ದೇಶಗಳಲ್ಲಿ ಗಂಭೀರ ಸ್ವರೂಪದ ಸಾಮಾಜಿಕ ತಳಮಳಗಳನ್ನು" ಉಂಟುಮಾಡಬಹುದು ಎಂದು UNನಲ್ಲಿನ ಕೆಲವೊಬ್ಬರು ಎಚ್ಚರಿಸಿದ್ದಾರೆ.<ref name="bradsher012008">{{cite news |url=https://www.nytimes.com/2008/01/19/business/worldbusiness/19palmoil.html?em&ex=1200978000&en=0428f9e64240cc22&ei=5087%0A |title=A New, Global Oil Quandary: Costly Fuel Means Costly Calories |author=Bradsher, Keith |date=January 19, 2008 |newspaper=The New York Times }}</ref> 2007ರಲ್ಲಿ, ಆಹಾರೇತರ [[ಜೈವಿಕ ಇಂಧನ]] ಬೆಳೆಗಳನ್ನು<ref>Smith, Kate; Edwards, Rob (March 8, 2008).[http://www.sundayherald.com/news/heraldnews/display.var.2104849.0.2008_the_year_of_global_food_crisis.php "2008: The year of global food crisis"], ''The Herald'' (Glasgow).</ref> ಬೆಳೆಯಲು ರೈತರಿಗಾಗಿ ನೀಡಲಾದ ಹೆಚ್ಚಿನ ಪ್ರೋತ್ಸಾಹ ಧನಗಳು ಇತರ ಅಂಶಗಳೊಂದಿಗೆ ಸೇರಿಕೊಂಡು (ಅಂದರೆ, ಚೀನಾ ಮತ್ತು ಭಾರತದಲ್ಲಿನ ಮುಂಚಿದ್ದ ಕೃಷಿಭೂಮಿಗಳ ಮಿತಿಮೀರಿದ-ಅಭಿವೃದ್ಧಿ, ಸಾಗಾಣಿಕಾ ವೆಚ್ಚಗಳಲ್ಲಿನ ಹೆಚ್ಚಳ, [[ಹವಾಮಾನ ಬದಲಾವಣೆ]], ಮತ್ತು ಜನಸಂಖ್ಯಾ ಬೆಳವಣಿಗೆಯಂಥ<ref>[http://www.csmonitor.com/2008/0118/p08s01-comv.html "The global grain bubble"], ''The Christian Science Monitor'' (Boston), January 18, 2008.</ref> ಅಂಶಗಳು) ಏಷ್ಯಾ, [[ಮಧ್ಯ ಪ್ರಾಚ್ಯ]], ಆಫ್ರಿಕಾ, ಮತ್ತು ಮೆಕ್ಸಿಕೋಗಳಲ್ಲಿನ ಆಹಾರ ಕೊರತೆಗಳಿಗೆ ಕಾರಣವಾಗಿದ್ದೇ ಅಲ್ಲದೇ, ಪ್ರಪಂಚದಾದ್ಯಂತ [[ಆಹಾರ]]ದ ಬೆಲೆಗಳ ಹೆಚ್ಚಳವನ್ನುಂಟುಮಾಡಿದವು.<ref>[http://news.bbc.co.uk/1/hi/world/7284196.stm "The cost of food: Facts and figures"], ''BBC News Online'' (London), October 16, 2008.</ref><ref>Walt, Vivienne (February 27, 2008).[http://www.time.com/time/world/article/0,8599,1717572,00.html "The World's Growing Food-Price Crisis"] {{Webarchive|url=https://web.archive.org/web/20111129211855/http://www.time.com/time/world/article/0,8599,1717572,00.html |date=2011-11-29 }}, ''Time'' (New York).</ref> 2007ರ ಡಿಸೆಂಬರ್‌ನಲ್ಲಿದ್ದಂತೆ, 37 ದೇಶಗಳು ಆಹಾರದ ಬಿಕ್ಕಟ್ಟುಗಳನ್ನು ಎದುರಿಸಿದವು, ಮತ್ತು 20 ದೇಶಗಳು ಒಂದು ಥರದ ಆಹಾರ-ಬೆಲೆ ನಿಯಂತ್ರಣಗಳನ್ನು ಹೇರಿದವು. ಇಂಥಾ ಕೆಲವು ಕೊರತೆಗಳು ಆಹಾರ ಸಂಬಂಧಿ ದೊಂಬಿಗಳು ಮತ್ತು ಮಾರಣಾಂತಿಕ ನೂಕುನುಗ್ಗಲುಗಳಿಗೂ ಕಾರಣವಾದವು. ಕೃಷಿಯಲ್ಲಿನ ಮತ್ತೊಂದು ಪೆಟ್ರೋಲಿಯಂ ಸಂಬಂಧಿತ ಪ್ರಮುಖ ಸಮಸ್ಯೆಯೆಂದರೆ, ರಸಗೊಬ್ಬರದ ಉತ್ಪಾದನೆಯ ಮೇಲೆ ಪೆಟ್ರೋಲಿಯಂ ಸರಬರಾಜುಗಳು ಮಾಡಲಿರುವ ಪರಿಣಾಮ. ಸ್ಪಷ್ಟವಾಗಿ ಹೇಳುವುದಾದರೆ, ಕೃಷಿಗೆ ಅತಿದೊಡ್ಡ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನದ ಪೂರಣ ಮಾಡುವುದೆಂದರೆ ಹೇಬರ್-ಬೋಷ್ ರಸಗೊಬ್ಬರ-ಸೃಷ್ಟಿ ಪ್ರಕ್ರಿಯೆಗಾಗಿ ಅಗತ್ಯವಿರುವ [[ಜಲಜನಕ|ಜಲಜನಕದ]] ಒಂದು ಮೂಲವಾಗಿ ನಿಸರ್ಗಾನಿಲವನ್ನು ಬಳಸುವುದೇ ಆಗಿದೆ.<ref>[http://www.fertilizer.org/ifa/statistics/indicators/ind_reserves.asp Raw Material Reserves - International Fertilizer Industry Association]</ref> ನಿಸರ್ಗಾನಿಲವು ಪ್ರಸ್ತುತ ಅತಿ ಅಗ್ಗವಾಗಿ ದೊರೆಯುವ ಜಲಜನಕದ ಮೂಲವಾಗಿರುವುದರಿಂದ ಅದನ್ನು ಬಳಸಲಾಗುತ್ತದೆ.<ref>Integrated Crop Management-[[Iowa State University]] January 29, 2001 [http://www.ipm.iastate.edu/ipm/icm/2001/1-29-2001/natgasfert.html] {{Webarchive|url=https://web.archive.org/web/20170725101213/http://www.ipm.iastate.edu/ipm/icm/2001/1-29-2001/natgasfert.html|date=2017-07-25}}</ref><ref>[https://web.archive.org/web/20071126035318/http://www.physicstoday.org/vol-57/iss-12/p39.html "The Hydrogen Economy"], ''Physics Today'', December 2004.</ref> ತೈಲ ಉತ್ಪಾದನೆಯು ಸಾಕಾಗುವಷ್ಟು ಪ್ರಮಾಣದಲ್ಲಿ ಇಲ್ಲದಿದ್ದಾಗ, ನಿಸರ್ಗಾನಿಲವನ್ನು ಆಂಶಿಕವಾಗಿ ಬದಲಿ ವ್ಯವಸ್ಥೆಯಾಗಿ ಬಳಸಲಾಗುತ್ತದೆ, ಮತ್ತು ಸಾಗಾಣಿಕೆಯಲ್ಲಿ ಜಲಜನಕದ ಬಳಕೆ ಹೆಚ್ಚಾಗುವುದರಿಂದ, ನಿಸರ್ಗಾನಿಲವು ಮತ್ತಷ್ಟು ಹೆಚ್ಚು ವೆಚ್ಚದಾಯಕವಾಗಿ ಪರಿಣಮಿಸುತ್ತದೆ. ಒಂದು ವೇಳೆ ನವೀಕರಿಸಬಹುದಾದ ಶಕ್ತಿಯನ್ನು (ಅಂದರೆ [[ವಿದ್ಯುದ್ವಿಭಜನೆ (ಎಲೆಕ್ಟ್ರೋಲೈಸಿಸ್)|ವಿದ್ಯುದ್ವಿಭಜನೆಯಂತಹ]] ಪ್ರಕ್ರಿಯೆಯಿಂದ) ಬಳಸಿಕೊಂಡು ಹೇಬರ್ ಪ್ರಕ್ರಿಯೆಯನ್ನು ವಾಣಿಜ್ಯೀಕರಿಸಲು ಸಾಧ್ಯವಾಗದಿದ್ದಲ್ಲಿ ಅಥವಾ ಸಾಗಾಣಿಕೆ ಮತ್ತು ವ್ಯಾವಸಾಯಿಕ ಅಗತ್ಯತೆಗಳನ್ನು ಪೂರೈಸಲು ಸಾಕಾಗುವಷ್ಟು ಪ್ರಮಾಣದಲ್ಲಿ ಜಲಜನಕದ ಇತರ ಮೂಲಗಳು ಲಭ್ಯವಿಲ್ಲದಿದ್ದಲ್ಲಿ, ರಸಗೊಬ್ಬರದ ಈ ಪ್ರಮುಖ ಮೂಲವು ಒಂದೋ ಅತೀವವಾಗಿ ವೆಚ್ಚದಾಯಕವಾಗಬಹುದು, ಇಲ್ಲವೇ ಅಲಭ್ಯವಾಗಬಹುದು. ಇದು ಆಹಾರದ ಕೊರತೆಗಳನ್ನು ಉಂಟುಮಾಡಬಹುದು, ಇಲ್ಲವೇ ಆಹಾರದ ಬೆಲೆಗಳಲ್ಲಿನ ನಾಟಕೀಯ ಹೆಚ್ಚಳಗಳಿಗೆ ಕಾರಣವಾಗಬಹುದು. ==== ಪೆಟ್ರೋಲಿಯಂ ಕೊರತೆಗಳ ಪರಿಣಾಮಗಳನ್ನು ತಗ್ಗಿಸುವುದು ==== ಕೃಷಿಯ ಮೇಲೆ ತೈಲದ ಕೊರತೆಗಳು ಉಂಟುಮಾಡಬಹುದಾದ ಒಂದು ಪರಿಣಾಮವೆಂದರೆ, ಸಾವಯವ ಕೃಷಿಗೆ ಸಂಪೂರ್ಣವಾಗಿ ಮರಳುವುದು. ಅತ್ಯುಚ್ಚ ತೈಲದ ಕುರಿತಾದ ಕಾಳಜಿಗಳನ್ನು ಪರಿಗಣಿಸಿದರೆ, ಸಮಕಾಲೀನ ರೂಢಿಗಳು ಅಥವಾ ಅಭ್ಯಾಸಗಳಿಗಿಂತ ಸಾವಯವ ವಿಧಾನಗಳು ಮತ್ತಷ್ಟು ಹೆಚ್ಚು ಸಮರ್ಥನೀಯವಾಗಿವೆ. ಏಕೆಂದರೆ ಅವು ಪೆಟ್ರೋಲಿಯಂ-ಆಧಾರಿತ ಕೀಟನಾಶಕಗಳು, ಸಸ್ಯನಾಶಕಗಳು, ಅಥವಾ ರಸಗೊಬ್ಬರಗಳನ್ನು ಬಳಸುವುದಿಲ್ಲ. ಸಾಂಪ್ರದಾಯಿಕ ಬೇಸಾಯ ಪದ್ಧತಿಯಿಂದ ಲಭ್ಯವಾಗುವ ಇಳುವರಿಗಳಷ್ಟೇ ಹೆಚ್ಚಿನ ಇಳುವರಿಗಳು ಇಲ್ಲಿಯೂ ದೊರೆಯತ್ತದೆ ಎಂದು ಆಧುನಿಕ ಸಾವಯವ-ಬೇಸಾಯ ವಿಧಾನಗಳನ್ನು ಬಳಸುತ್ತಿರುವ ಒಂದಷ್ಟು ಕೃಷಿಕರು ತಿಳಿಸಿದ್ದಾರೆ. ಆದರೂ, ಸಾವಯವ ಬೇಸಾಯವು ಹೆಚ್ಚು [[ಕಾರ್ಮಿಕ]]-ಕೇಂದ್ರಿತವಾಗಿರಬಹುದು ಮತ್ತು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಯಪಡೆಯು ವರ್ಗಾವಣೆಯಾಗುವುದನ್ನು ಅದು ಬಯಸಬಹುದು.<ref>Strochlic, R.; Sierra, L. (2007). [http://www.cirsinc.org/Documents/Pub0207.1.PDF Conventional, Mixed, and "Deregistered" Organic Farmers: Entry Barriers and Reasons for Exiting Organic Production in California] {{Webarchive|url=https://web.archive.org/web/20080509163805/http://www.cirsinc.org/Documents/Pub0207.1.PDF |date=2008-05-09 }}. California Institute for Rural Studies.</ref> ಎಂದಿನ ಆಹಾರ vs ಇಂಧನ ಚರ್ಚೆಯ ಬದಲಿಗೆ, ಜೈವಿಕ ಇದ್ದಿಲೀಕರಣ ಮತ್ತು ಇಂಧನದೊಡಗೂಡಿದ ಪ್ರಕ್ರಿಯೆಗಳಿಂದ ಗ್ರಾಮೀಣ ಸಮುದಾಯಗಳು ಇಂಧನವನ್ನು ಪಡೆಯಬಹುದು ಎಂದು ಈಗಾಗಲೇ ಸೂಚಿಸಲಾಗಿದೆ. [[ಕಲ್ಲಿದ್ದಲು|ಕಲ್ಲಿದ್ದಲಿನ]] ರಸಗೊಬ್ಬರ, ಕೆಲವೊಂದು ಇಂಧನ ''ಮತ್ತು'' ಆಹಾರವನ್ನು ಒದಗಿಸಲು ಈ ಪ್ರಕ್ರಿಯೆಗಳು ವ್ಯಾವಸಾಯಿಕ ''ತ್ಯಾಜ್ಯ''ವನ್ನು ಬಳಸುತ್ತವೆ. ಇಂಧನದೊಡಗೂಡಿದ ಪ್ರಕ್ರಿಯೆಯನ್ನು ನಿವೇಶನದ ಮೇಲೆಯೇ ಬಳಸಬಹುದಾದ್ದರಿಂದ, ಈ ಪ್ರಕ್ರಿಯೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಹೊಸ ಸಾವಯವ-ಕೃಷಿ ಸಂಯೋಜನೆಯೊಂದಕ್ಕೆ ಸಾಕಾಗುವಷ್ಟು ಇಂಧನವನ್ನಷ್ಟೇ ಅದು ಒದಗಿಸಬಲ್ಲುದಾಗಿರುತ್ತದೆ.<ref>[http://www.rsnz.org/topics/energy/ccmgmt.php#2 "Carbon cycle management with increased photo-synthesis and long-term sinks" (2007) Royal Society of New Zealand]</ref><ref>Greene, Nathanael (December 2004). [http://www.bio.org/ind/GrowingEnergy.pdf How biofuels can help end America's energy dependence] {{Webarchive|url=https://web.archive.org/web/20101205034108/http://www.bio.org/ind/GrowingEnergy.pdf |date=2010-12-05 }}.</ref> ಸಾಂಪ್ರದಾಯಿಕ ಬೆಳೆಗಳಿಗಿಂತ ಅಲ್ಪ ಪ್ರಮಾಣದಲ್ಲಿ, ಪಳೆಯುಳಿಕೆ ಇಂಧನದಿಂದ ದೊರೆತ ಪೂರಣಗಳ ಅಗತ್ಯ ಹೊಂದಿರುವ ಮತ್ತು ಇಳುವರಿಗಳನ್ನು ಕಾಯ್ದುಕೊಂಡು ಅಥವಾ ಹೆಚ್ಚಿಸಿಕೊಂಡು ಬರುವುದಕ್ಕಾಗಿ ಅವಕಾಶ ಮಾಡಿಕೊಡುವ ಕೆಲವೊಂದು ಜೀವಾಂತರ ಸಸ್ಯಗಳನ್ನು ಮುಂದೊಂದು ದಿನ ಅಭಿವೃದ್ಧಿಪಡಿಸಬಹುದು ಎಂದು ಈಗಾಗಲೇ ಸೂಚಿಸಲಾಗಿದೆ.<ref>{{cite journal |publisher=The Electronic Journal of Environmental, Agricultural and Food Chemistry |volume=7 |month=June |year=2008 |author=Srinivas et al. |title=Reviewing The Methodologies For Sustainable Living |url=http://ejeafche.uvigo.es/index.php?option=com_docman&task=doc_download&gid=363 |pages=2993–3014 |access-date=2009-12-12 |archive-date=2011-05-12 |archive-url=https://web.archive.org/web/20110512160542/http://ejeafche.uvigo.es/index.php?option=com_docman&task=doc_download&gid=363 |url-status=dead }}</ref> ಈ ಕಾರ್ಯಕ್ರಮಗಳ ಯಶಸ್ಸಿನ ಸಂಭವನೀಯತೆಯನ್ನು ಅಂತಕ ಬೀಜಗಳಂಥ<ref>{{cite journal |url=http://www.ecologyandsociety.org/vol4/iss1/art2/#GeneticModificationAndTheSustainabilityOfTheFoodSystem |author=Conway, G. |year=2000 |title=Genetically modified crops: risks and promise |publisher=Conservation Ecology |volume=4(1): 2 }}</ref><ref>{{cite journal |publisher = Journal of Economic Integration |volume = 19, Number 2 |month = June |year = 2004 |author = Pillarisetti, R.; Radel, Kylie |title = Economic and Environmental Issues in International Trade and Production of Genetically Modified Foods and Crops and the WTO |url = http://sejong.metapress.com/app/home/contribution.asp?referrer=parent&backto=issue,6,10;journal,15,43;linkingpublicationresults,1:109474,1 |pages = 332–352 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಸಮರ್ಥನೀಯವಲ್ಲದ GMO ಅಭ್ಯಾಸಗಳಿಗೆ ಸಂಬಂಧಿಸಿದಂತೆ ಕಾಳಜಿ ಇರುವ ಪರಿಸರ ಶಾಸ್ತ್ರಜ್ಞರು ಹಾಗೂ ಅರ್ಥಶಾಸ್ತ್ರಜ್ಞರು ಪ್ರಶ್ನಿಸಿದ್ದಾರೆ ಮತ್ತು 2008ರ ಜನವರಿಯ ವರದಿಯೊಂದು GMO ಅಭ್ಯಾಸಗಳ ಕುರಿತಾಗಿ ಹೀಗೆ ಹೇಳಿದೆ: "GMO ಅಭ್ಯಾಸಗಳು ವಿಫಲವಾಗಿವೆ. ಏಕೆಂದರೆ ಪರಿಸರೀಯ, ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ತಂದುಕೊಡುವಲ್ಲಿ ಇವು ವೈಫಲ್ಯ ಕಂಡಿವೆ."<ref>{{cite web |url=http://www.foeeurope.org/GMOs/Who_Benefits/Ex_Summary_Feb08.pdf |publisher=Friends of the Earth International |month=January |year=2008 |title=Who Benefits from GM Crops? |author=Lopez Villar, Juan; Freese, Bill |format=PDF |access-date=2009-12-12 |archive-date=2010-12-15 |archive-url=https://web.archive.org/web/20101215192811/http://foeeurope.org/GMOs/Who_Benefits/Ex_Summary_Feb08.pdf |url-status=dead }}</ref> GMO ಬೆಳೆಗಳನ್ನು ಬಳಸಿಕೊಂಡು ಸಮರ್ಥನೀಯತೆಯ ಕುರಿತಾಗಿ ಒಂದಷ್ಟು ಸಂಶೋಧನೆ ನಡೆದಿದ್ದರೂ, ಮೊನ್ಸಾಂಟೊ ಕಂಪನಿಯ ವತಿಯಿಂದ ಕೈಗೊಳ್ಳಲಾದ ಕಡೇ ಪಕ್ಷ ಒಂದು ಪ್ರಚಾರಗೊಂಡ ಮತ್ತು ಪ್ರಮುಖ ಬಹು-ವರ್ಷೀಯ ಪ್ರಯತ್ನವು ಯಶಸ್ವಿಯಾಗದೇ ಹೋಯಿತು. ಆದರೂ, ಇದೇ ಅವಧಿಯಲ್ಲಿ ಸಾಂಪ್ರದಾಯಿಕ ತಳಿಸಂವರ್ಧನೆ ಕೌಶಲಗಳು ಅದೇ ಬೆಳೆಯ ಅತಿ ಸಮರ್ಥನೀಯ ಪ್ರಬೇಧವನ್ನು ನೀಡಿದವು.<ref>{{cite journal |url=http://www.newscientist.com/article/mg18124330.700-monsanto-failure.html |publisher=[[New Scientist]] | location = London |date=February 7, 2004 |title=Monsanto failure |accessdate=<!---April 18, 2008---> |volume= 181 No. 2433 }}</ref> ಜೊತೆಗೆ, ಆಫ್ರಿಕಾದಲ್ಲಿನ ಕೌಟುಂಬಿಕ ಅಥವಾ ಜೀವನೋಪಾಯ ಕೃಷಿಕರ ಜೈವಿಕ-ತಂತ್ರಜ್ಞಾನ ಉದ್ಯಮದ ವತಿಯಿಂದ ಒಂದು ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಜೀವಾಂತರವಲ್ಲದ ಸಮಸ್ಯೆಗಳನ್ನು ಗಮನ ಹರಿಸಬೇಕಾದ ವಲಯಗಳೆಂಬಂತೆ ಮಾತ್ರವೇ ಸಮರ್ಥನೀಯ ಕೃಷಿಯು ಗುರುತಿಸಿರುವುದರಿಂದ, GMO ಸಂಶೋಧನೆಯು ಯಾವ ರೀತಿ ಸಮರ್ಥನೀಯ ಕೃಷಿಗೆ ಹೆಚ್ಚಿನ ಪ್ರಯೋಜನವನ್ನು ತಂದೊಡ್ಡಬಹುದು ಎಂಬುದನ್ನು ಕಂಡುಕೊಳ್ಳಲು ಈ ಸಮೀಕ್ಷೆಯನ್ನು ಕೈಗೊಳ್ಳಲಾಯಿತು.<ref>{{cite web |url=http://www.grain.org/briefings_files/africa-gmo-2002-en.pdf |publisher=Genetic Resources Action International (GRAIN) |month=August |year=2002 |title=Genetically Modified Crops in Africa: Implications for Small Farmers |author=Kuyek, Devlin |format=PDF |access-date=2009-12-12 |archive-date=2009-03-25 |archive-url=https://web.archive.org/web/20090325045343/http://www.grain.org/briefings_files/africa-gmo-2002-en.pdf |url-status=dead }}</ref> ಅದೇನೇ ಇದ್ದರೂ, ಆಫ್ರಿಕಾದಲ್ಲಿನ ಕೆಲವೊಂದು ಸರ್ಕಾರಗಳು, ಜೀವಾಂತರ ತಂತ್ರಜ್ಞಾನಗಳಲ್ಲಿನ ಹೂಡಿಕೆಗಳನ್ನು ಸಮರ್ಥನೀಯತೆಯನ್ನು ಸುಧಾರಿಸಲು ಇರುವ ಪ್ರಯತ್ನಗಳ ಅಗತ್ಯ ಭಾಗದಂತೆಯೇ ನೋಡುತ್ತಾ ಬಂದಿವೆ.<ref>{{cite news |url=http://news.bbc.co.uk/2/hi/africa/7428789.stm |work =BBC News Online | location = London |date=May 30, 2008 |title=Genetically Modified Crops in Africa: Implications for Small Farmers |author= Cooke, Jeremy |accessdate=<!---June 6, 2008---> }}</ref> == ಕಾರ್ಯನೀತಿ == ವ್ಯಾವಸಾಯಿಕ ಕಾರ್ಯನೀತಿಯು ವ್ಯಾವಸಾಯಿಕ ಉತ್ಪಾದನೆಯ ಗುರಿಗಳು ಮತ್ತು ವಿಧಾನಗಳ ಮೇಲೆ ಗಮನಹರಿಸುತ್ತದೆ. ಕಾರ್ಯನೀತಿಯ ಮಟ್ಟದಲ್ಲಿ, ಕೃಷಿಯ ಸಾಮಾನ್ಯ ಗುರಿಗಳಲ್ಲಿ ಈ ಕೆಳಗಿನವು ಸೇರಿವೆ: * ಸಂರಕ್ಷಣೆ * ಆರ್ಥಿಕ ಸ್ಥಿರತೆ * ಪರಿಸರೀಯ ಪ್ರಭಾವ * ಆಹಾರ ಗುಣಮಟ್ಟ: ಆಹಾರದ ಸರಬರಾಜು ಸಮಂಜಸವಾದ ಮತ್ತು ತಿಳಿದಿರುವ ಗುಣಮಟ್ಟದಿಂದ ಕೂಡಿರಬೇಕು ಎಂಬುದನ್ನು ಖಾತ್ರಿಪಡಿಸುವುದು. * ಆಹಾರ ಸುರಕ್ಷತೆ: ಆಹಾರ ಸರಬರಾಜು [[ಮಾಲಿನ್ಯ|ಮಾಲಿನ್ಯದಿಂದ]] ಮುಕ್ತವಾಗಿರಬೇಕು ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. * ಆಹಾರ ಭದ್ರತೆ: ಜನ ಸಮುದಾಯದ ಅಗತ್ಯತೆಗಳನ್ನು ಆಹಾರದ ಸರಬರಾಜು ಪೂರೈಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. * [[ಬಡತನ]]ವನ್ನು ತಗ್ಗಿಸುವುದು == ಇದನ್ನೂ ನೋಡಿರಿ == * [[ಕೃಷಿ ಅರ್ಥಶಾಸ್ತ್ರ]] * [[ಹಸಿರು ಕ್ರಾಂತಿ]] * [[ಸಾವಯವ ಬೇಸಾಯ]] == ಉಲ್ಲೇಖಗಳು == === ಟಿಪ್ಪಣಿಗಳು === {{reflist|2}} === ಗ್ರಂಥಸೂಚಿ === [[ಚಿತ್ರ:Coffee Plantation.jpg|thumb|300px|right|ಬ್ರೆಝಿಲ್‌ನ ಮಿನಾಸ್ ಗೆರಾಯ್ಸ್ ಸಂಸ್ಥಾನದ, ಸಾಓ ಜೋಓ ಡೊ ಮನ್‌ಹುವಾಕು ನಗರದ ತುದಿಯಲ್ಲಿರುವ ಕಾಫಿ ತೋಟ.]]{{Refbegin}} * Alvarez, Robert A. (2007). [http://caliber.ucpress.net/doi/pdf/10.1525/gfc.2007.7.3.28 "The March of Empire: Mangos, Avocados, and the Politics of Transfer"]. ''Gastronomica'', Vol. 7, No. 3, 28-33. Retrieved on November 12, 2008. * Bolens, L. (1997). "Agriculture" in Selin, Helaine (ed.), ''Encyclopedia of the history of Science, technology, and Medicine in Non Western Cultures''. Kluwer Academic Publishers, Dordrecht/Boston/London, pp.&nbsp;20–22. * Collinson, M. (ed.) ''A History of Farming Systems Research''. CABI Publishing, 2000. ISBN 0-85199-405-9 * Crosby, Alfred W.: ''The Columbian Exchange: Biological and Cultural Consequences of 1492''. Praeger Publishers, 2003 (30th Anniversary Edition). ISBN 0-275-98073-1 * Davis, Donald R.; Riordan, Hugh D. (2004). "Changes in USDA Food Composition Data for 43 Garden Crops, 1950 to 1999". ''Journal of the American College of Nutrition'', Vol. 23, No. 6, 669-682. * Friedland, William H.; Barton, Amy (1975). "Destalking the Wily Tomato: A Case Study of Social Consequences in California Agricultural Research". Univ. California at Sta. Cruz, Research Monograph 15. * Mazoyer, Marcel; Roudart, Laurence (2006). ''A history of world agriculture : from the Neolithic Age to the current crisis''. Monthly Review Press, New York. ISBN 1-583-67121-8 * Saltini A. ''Storia delle scienze agrarie'', 4 vols, Bologna 1984-89, ISBN 88-206-2412-5, ISBN 88-206-2413-3, ISBN 88-206-2414-1, ISBN 88-206-2414-1 * Watson, A.M. (1974). "The Arab agricultural revolution and its diffusion", in ''The Journal of Economic History'', 34. * Watson, A.M. (1983). ''Agricultural Innovation in the Early Islamic World'', Cambridge University Press. * Wells, Spencer (2003). ''The Journey of Man: A Genetic Odyssey''. Princeton University Press. ISBN 0-691-11532-X * Wickens, G.M. (1976). "What the West borrowed from the Middle East", in Savory, R.M. (ed.) ''Introduction to Islamic Civilization''. Cambridge University Press. {{Refend}} === ಹೊರಗಿನ ಕೊಂಡಿಗಳು === * [http://www.nationalaglawcenter.org/ ದ ನ್ಯಾಷನಲ್ ಅಗ್ರಿಕಲ್ಚರಲ್ ಲಾ ಸೆಂಟರ್] {{Webarchive|url=https://web.archive.org/web/20070820175006/http://www.nationalaglawcenter.org/ |date=2007-08-20 }} * [http://ucblibraries.colorado.edu/govpubs/us/agritop.htm ಅಗ್ರಿಕಲ್ಚರ್] {{Webarchive|url=https://web.archive.org/web/20090326172429/http://ucblibraries.colorado.edu/govpubs/us/agritop.htm |date=2009-03-26 }} ''UCB ಲೈಬ್ರರೀಸ್ ಗೌಪಬ್ಸ್'' ನಿಂದ * [http://www.worldbank.org/rural ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್] {{Webarchive|url=https://web.archive.org/web/20081119000038/http://www.worldbank.org/rural |date=2008-11-19 }} ವಿಶ್ವಬ್ಯಾಂಕ್‌ನಿಂದ * [http://www.nal.usda.gov/speccoll/collectionsguide/collection.php?subject=Plant_Exploration ಇಂಡೆಕ್ಸ್‌ ಟು ಮ್ಯಾನುಸ್ಕ್ರಿಪ್ಟ್ ಕಲೆಕ್ಷನ್ಸ್]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }} ವಿಶೇಷ ಸಂಗ್ರಹಗಳು, ನ್ಯಾಷನಲ್ ಅಗ್ರಿಕಲ್ಚರಲ್ ಲೈಬ್ರರಿ * [http://www.ifap.org/ ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಗ್ರಿಕಲ್ಚರಲ್ ಪ್ರೊಡ್ಯೂಸರ್ಸ್‌] (IFAP) * [http://www.cdc.gov/niosh/topics/agriculture NIOSH ಕೃಷಿ ಪುಟ] - ಸುರಕ್ಷತೆ ಕಾನೂನುಗಳು, ಸಲಹೆಗಳು, ಮತ್ತು ಮಾರ್ಗದರ್ಶಿ ಸೂತ್ರಗಳು * [http://agriculture.house.gov/info/glossary.html ಕೃಷಿಗೆ ಸಂಬಂಧಿಸಿದ U.S. ಸದನ ಸಮಿತಿ] {{Webarchive|url=https://web.archive.org/web/20120420221332/http://agriculture.house.gov/info/glossary.html |date=2012-04-20 }} - ವ್ಯಾವಸಾಯಿಕ ಪದಗಳು, ಕಾರ್ಯಕ್ರಮಗಳು ಮತ್ತು ಕಾನೂನುಗಳ ಕುರಿತಾದ ಪದಕೋಶ * [http://www.ukagriculture.com/ UKAgriculture.com] {{Webarchive|url=https://web.archive.org/web/20071111084257/http://www.ukagriculture.com/ |date=2007-11-11 }} - ಕೃಷಿ, ಪ್ರಾಂತ್ಯವಿಭಾಗ ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕತೆಯ ಎಲ್ಲಾ ಮಗ್ಗಲುಗಳಲ್ಲಿನ ಸಾರ್ವಜನಿಕರ ಶಿಕ್ಷಣವನ್ನು ಮುಂದೆ ತರುತ್ತದೆ * [http://www.agriculturalproductsindia.com/ Agricultural Products] {{Webarchive|url=https://web.archive.org/web/20100103090938/http://agriculturalproductsindia.com/ |date=2010-01-03 }} - ಕೃಷಿ ಉತ್ಪನ್ನಗಳು ಮತ್ತು ಕೃಷಿ ಉದ್ಯಮದ ಕುರಿತಾದ ಪ್ರವೇಶದ್ವಾರ * [http://eisenhower.archives.gov/Research/Subject_Guides/PDFs/Agriculture.pdf ಐಸೆನ್‌ಹೋವರ್ ಪ್ರೆಸಿಡೆನ್ಷಿಯಲ್ ಲೈಬ್ರರಿಯಲ್ಲಿರುವ ಕೃಷಿಯ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಸಂಗ್ರಹಗಳಿಗೆ ಮಾರ್ಗದರ್ಶಿ] {{Webarchive|url=https://web.archive.org/web/20110816201938/http://eisenhower.archives.gov/Research/Subject_Guides/PDFs/Agriculture.pdf |date=2011-08-16 }} * [http://dictionary.babylon.com/science/agriculture ಕೃಷಿ ಪದಕೋಶಗಳ ಸಂಗ್ರಹ] {{Webarchive|url=https://web.archive.org/web/20120421055433/http://dictionary.babylon.com/science/agriculture/ |date=2012-04-21 }} {{Interwikineeded}} [[ವರ್ಗ:ಕೃಷಿ]] o0k3ltkyld33n73xh8bmnzgz47fj3pl ಎಂ ಕರುಣಾನಿಧಿ 0 22171 1372413 1338838 2026-04-29T13:42:03Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372413 wikitext text/x-wiki {{Infobox_Indian_politician | name = ಕರುಣಾನಿಧಿ | name at the time of birth = ದಕ್ಷಿಣಮೂರ್ತಿ | image = Karunanidhi.jpg | imagesize = 300 px | caption = | birth_date ={{birth date and age|1924|6|3|mf=y}} | died_on={{died on|2018|8|7|mf=y}} | birth_place = [[ತಿರುಕ್ಕುವಲೈ]], [[ತಮಿಳು ನಾಡು]] | death_date = {{death date and age|2018|8|7|1924|6|3|df=y}} | death_place = [[ಚೆನ್ನೈ]], [[ಭಾರತ]] | residence = [[ಚೆನ್ನೈ]], [[ಭಾರತ]] | religion = ನಾಸ್ತಿಕ | office = [[ತಮಿಳುನಾಡಿನ ಮಾಜಿ ಮುಖ್ಯಮಂತ್ರಿ]] | constituency = [[ಚೇಪಾಕ್]] | party = ದ್ರಾವಿಡ ಮುನ್ನೇತ್ರ ಕಳಗಂ(ಡಿ ಎಂ ಕೆ. | spouse = {{unbulleted list|ಪದ್ಮಾವತಿ ಅಮ್ಮಾಳ್ (''ಮೃತ'')|ದಯಾಳು ಅಮ್ಮಾಳ್|ರಾಜಥಿ ಅಮ್ಮಾಳ್}} | children = {{unbulleted list|ಎಂ. ಕೆ. ಮುತ್ತು|[[ಎಂ. ಕೆ. ಅಳಗಿರಿ]]|[[ಎಂ. ಕೆ. ಸ್ಟಾಲಿನ್]]|ಎಂ. ಕೆ. ತಮಿಳರಸು|ಎಂ. ಕೆ. ಸೆಲ್ವಿ|[[ಎಂ. ಕೆ. ಕನಿಮೋಳಿ]]}} |date= | year = | }} "ಕಲೈಗ್ನಾರ್" ಕರುಣಾನಿಧಿ ({{lang-ta|கலைஞர் மு. கருணாநிதி}}) (1924 ಜೂನ್ 3 - 2018 ಆಗಸ್ಟ್ 7) ಎಂದೇ ಹೆಸರುವಾಸಿಯಾಗಿರುವ '''ಎಂ. ಕರುಣಾನಿಧಿ''' [[ಭಾರತ]]ದ ಪ್ರಮುಖ ರಾಜಕಾರಣಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ. ಅವರು [[ತಮಿಳುನಾಡು]] ರಾಜ್ಯದ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಮ್‌ನ ಮುಖಂಡರು,<ref>{{Cite web |url=http://www.dmk.in/ |title=DMK ಅಫೀಶಿಯಲ್ ಹೋಮ್‌ಪೇಜ್-ಚೆನ್ನೈ-ತಮಿಳುನಾಡು-ಇಂಡಿಯಾ 800x600 ಸ್ಕ್ರೀನ್ ರೆಸಲ್ಯೂಶನ್ |access-date=2010-01-04 |archive-date=2011-07-21 |archive-url=https://web.archive.org/web/20110721154756/http://www.dmk.in/ |url-status=dead }}</ref> ಅಲ್ಲದೆ ಒಬ್ಬ ಉತ್ತಮ ಕವಿ. ದ್ರಾವಿಡ ಮುನ್ನೇತ್ರ ಕಳಗಂ(ಡಿ ಎಂ ಕೆ)ಯ ಸ್ಥಾಪಕರಾದ ಸಿ.ಎನ್.ಅಣ್ಣಾದೊರೈ 1969ರಲ್ಲಿ ತೀರಿಹೋದ ನಂತರ ಇವರು ಅದರ ಮುಖಂಡತ್ವ ವಹಿಸಿಕೊಂಡರು.<ref>{{cite web | url = http://www.dmk.in/bio/beng.htm | title = Biography in official party website | access-date = 2010-01-04 | archive-date = 2013-10-15 | archive-url = https://web.archive.org/web/20131015225545/http://www.dmk.in/bio/beng.htm | url-status = dead }}</ref> ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ (1969-71, 1971-76, 1989-91, 1996-2001 ಮತ್ತು 2006-ಇಂದಿನವರೆಗೆ). 60 ವರ್ಷಗಳ ದೀರ್ಘಕಾಲದ ರಾಜಕೀಯ ವೃತ್ತಿಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮ‌ೂಲಕ ದಾಖಲೆ ಮಾಡಿದ್ದಾರೆ.<ref>[http://sify.com/news/fullstory.php?id=14202776 ಕರುಣಾನಿಧಿ ವಿನ್ಸ್ ಫಾರ್ ರೆಕಾರ್ಡ್ 11 ಟೈಮ್ - Sify.com]</ref> 2004ರ ಲೋಕಸಭೆ ಚುನಾವಣೆಯಲ್ಲಿ ಅವರು ತಮಿಳುನಾಡು ಮತ್ತು [[ಪುದುಚೇರಿ]] ಯಲ್ಲಿ ಎಲ್ಲಾ 40 ಲೋಕ ಸಭೆ ಸ್ಥಾನಗಳನ್ನು ಗೆಲ್ಲಲು ಡಿ.ಎಂ.ಕೆ-ನೇತೃತ್ವದ ಡಿ.ಪಿ.ಎ(ಯು.ಪಿ.ಎ ಮತ್ತು ಎಡ ಪಕ್ಷಗಳು) ಮುಂದಾಳತ್ವ ವಹಿಸಿದರು. ನಂತರದ 2009ರ ಲೋಕ ಸಭೆ ಚುನಾವಣೆಯಲ್ಲಿ ಡಿ.ಎಂ.ಕೆಯ ಸ್ಥಾನಗಳನ್ನು 16ರಿಂದ 18ಕ್ಕೆ ಹೆಚ್ಚಿಸಿಕೊಳ್ಳಲು ಸಮರ್ಥರಾದರು ಹಾಗೂ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಯು.ಪಿ.ಎಯ ನೇತೃತ್ವ ವಹಿಸಿಕೊಂಡು,ಗಮನಾರ್ಹವಾಗಿ ಸಣ್ಣ ಸಮ್ಮಿಶ್ರಕೂಟವಾಗಿದ್ದರೂ 28 ಸ್ಥಾನಗಳನ್ನು ಜಯಿಸಿದರು. == ಬಾಲ್ಯ ಜೀವನ == ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಮಗನಾಗಿ 1924ರ ಜೂನ್ 3ರಲ್ಲಿ ಜನಿಸಿದ ಕರುಣಾನಿಧಿಯವರ ಮೊದಲ ಹೆಸರು ''ದಕ್ಷಿಣಾಮೂರ್ತಿ''. ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಆಗಿನ ತಂಜಾವೂರು ಜಿಲ್ಲೆ (ಈಗ ತಿರುವರೂರ್ ಜಿಲ್ಲೆ) ಜಿಲ್ಲೆಯ ತಿರುಕ್ಕುವಲೈ ಇವರ ಹುಟ್ಟೂರು. ಇವರು ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದ್ದಾರೆ.{{Citation needed|date=November 2009}} == ರಾಜಕೀಯ == *ಕರುಣಾನಿಧಿ ಅವರ ಸಮ್ಮಿಶ್ರಕೂಟವು 2006ರ ಮೇಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಮುಖ ವಿರೋಧಿ [[ಜೆ. ಜಯಲಲಿತಾ|J. ಜಯಲಲಿತಾ]]ರನ್ನು ಸೋಲಿಸಿದ ನಂತರ [[2006]]ರ ಮೇ 13ರಲ್ಲಿ ಕರುಣಾನಿಧಿ [[ತಮಿಳುನಾಡು|ತಮಿಳುನಾಡಿನ]] ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.<ref name="autogenerated1">[http://specials.rediff.com/election/2006/apr/25sld01.htm rediff.com: asdadadaadav fsafsdfs fasfsf: ದ ಸಚಿನ್ ಆಫ್ TN ಪಾಲಿಟಿಕ್ಸ್]</ref> ಅವರು ೨೦೦೬ರವರೆಗೆ ತಮಿಳುನಾಡು ರಾಜ್ಯದ ವಿಧಾನಸಭೆಯಲ್ಲಿ ಸೆಂಟ್ರಲ್ [[ಚೆನ್ನೈ]]ಯ ಚೇಪಾಕ್ ಚುನಾವಣಾಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ತಮಿಳುನಾಡು ವಿಧಾನಸಭೆಗೆ 11 ಬಾರಿ ಆಯ್ಕೆಯಾಗಿದ್ದರು ಹಾಗೂ ಈಗ ರದ್ದುಗೊಂಡ ತಮಿಳುನಾಡು ವಿಧಾನಪರಿಷತ್ ಗೆ ಒಮ್ಮೆ ಆಯ್ಕೆಯಾಗಿದ್ದರು.<ref>[http://www.ndtv.com/template/template.asp?id=12428&amp;template=tamilnadu&amp;callid=1 NDTV.com: ಲೇಟೆಸ್ಟ್ ನ್ಯೂಸ್, ಇ-ಬುಲೆಟಿನ್ಸ್, ಸ್ಟಾಕ್ಸ್, ಬಾಲಿವುಡ್, ಕ್ರಿಕೆಟ್, ವಿಡಿಯೊ, ಬ್ಲಾಗ್ಸ್, RSS ಫ್ರಮ್ ಇಂಡಿಯಾ]</ref> *ಕರುಣಾನಿಧಿಯವರು [[ತಮಿಳು]] ಚಿತ್ರೋದ್ಯಮದಲ್ಲಿ ಕಥಾಲೇಖಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.<ref>[http://www.tamilnation.org/hundryryuryurrhedtamils/karunanidhi.htm ಎರರ್]</ref> ಚತುರೋಕ್ತಿ ಮತ್ತು ಉತ್ತಮ ಭಾಷಣ ಕಲೆಗೆ ಅವರು ಪ್ರಸಿದ್ಧರಾಗಿದ್ದರು. ಆ ಗುಣಗಳು ಅವರಿಗೆ ಪ್ರಖ್ಯಾತ ರಾಜಕಾರಣಿಯಾಗಿ ಕ್ಷಿಪ್ರವಾಗಿ ಬೆಳೆಯಲು ಸಹಕಾರಿಯಾದವು. ಅವರು ಐತಿಹಾಸಿಕ ಮತ್ತು ಸಾಮಾಜಿಕ (ಸುಧಾರಣಾವಾದಿ) ಕಥೆಗಳ ಬರಹಕ್ಕೆ ಹೆಸರುವಾಸಿಯಾಗಿದ್ದಾರೆ, ಇದು ಅವರು ಸಂಬಂಧ ಹೊಂದಿದದ್ರಾವಿಡ ಚಳವಳಿಯ ಸಮಾಜವಾದಿ ಮತ್ತು ವಿಚಾರವಾದಿ ಸಿದ್ಧಾಂತಗಳನ್ನು ಪ್ರಸಾರ ಮಾಡಿತು. *ಕರುಣಾನಿಧಿಯವರು ಜಸ್ಟಿಸ್ ಪಾರ್ಟಿಯ ಅಳಗಿರಿಸ್ವಾಮಿಯವರ ಭಾಷಣ ಕೇಳಿ ಪ್ರೇರಿತರಾಗಿ ತಮ್ಮ 14ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಇಳಿದರು ಹಾಗೂ 1932ರಲ್ಲಿ ಅಳಗಿರಿಸ್ವಾಮಿಯವರಿಂದ ಹೆಚ್ಚು ಪ್ರಭಾವಿತರಾಗಿ ಹಿಂದಿ-ವಿರೋಧಿ ಚಳವಳಿಗಳಲ್ಲಿಯ‌ೂ ಭಾಗವಹಿ ಸಿದರು. ಅವರ ಪ್ರದೇಶದ ಯುವಜನರಿಗಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಅದರ ಸದಸ್ಯರಿಗೆ ಕೈಬರಹದ ಪತ್ರಿಕೆ 'ಮಾನವರ್ ನೇಸನ್'ಅನ್ನು ಹಂಚಿದರು. ನಂತರ 'ತಮಿಳುನಾಡು ತಮಿಳು ಮಾನವರ್ ಮನ್ರಮ್' ಎಂಬ ಒಂದು ವಿದ್ಯಾರ್ಥಿ ಸಂಘವನ್ನು ಕಟ್ಟಿದರು. ಇದು ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ತಂಡ. ಕರುಣಾನಿಧಿ ಸ್ವತಃ ವಿದ್ಯಾರ್ಥಿ ಸಮುದಾಯದ ಜತೆ ಇತರೆ ಸದಸ್ಯರೊಂದಿಗೆ ಸಮಾಜಸೇವೆಯಲ್ಲಿ ತೊಡಗಿಕೊಂಡರು. ಅವರು ಸಮೀಪದ ಗುಡಿಸಲುಗಳಿಗೆ ಭೇಟಿಕೊಟ್ಟು ತಮ್ಮ ಕೈಲಾದ ಎಲ್ಲ ನೆರವು ನೀಡಿದರು. ಈ ಸದಸ್ಯರಿಗಾಗಿ ಇಲ್ಲಿ ಒಂದು ಪತ್ರಿಕೆಯನ್ನು ಆರಂಭಿಸಿದರು, ಅದು ಮುಂದೆ ಡಿ.ಎಂ.ಕೆ ಪಕ್ಷದ ಅಧಿಕೃತ ಪತ್ರಿಕೆಯಾದ ಮುರಸೊಳಿ ಪತ್ರಿಕೆಯಾಗಿ ಬೆಳೆಯಿತು. === ಅಧಿಕಾರ ಪ್ರಾಪ್ತಿಯೆಡೆಗೆ === ಕರುಣಾನಿಧಿಯವರು ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲು ಚುನಾಯಿತರಾದರು. ದಾಲ್ಮಿಯಪುರಮ್ ರೈಲು ನಿಲ್ದಾಣದ ಹೆಸರು ಬದಲಾವಣೆಗಾಗಿ ಮಾಡಿದ ಚಳವಳಿಯ ಸಂದರ್ಭದಲ್ಲಿ ಅವರನ್ನು ಬಂಧಿಸಿ, [[ತಿರುಚ್ಚಿರಾಪಳ್ಳಿ|ತಿರುಚಿರಾಪಲ್ಲಿ ಸೆಂಟ್ರಲ್ ಜೈಲಿನಲ್ಲಿ]]ರಿಸಲಾಯಿತು.{{Citation needed|date=July 2007}} ಅವರು 1961ರಲ್ಲಿ ಡಿ.ಎಂ.ಕೆ ಕೋಶಾಧಿಕಾರಿಯಾದರು ಹಾಗೂ 1962ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. 1967ರಲ್ಲಿ ಡಿ.ಎಂ.ಕೆ ಅಧಿಕಾರಕ್ಕೆ ಬಂದಾಗ, ಲೋಕೋಪಯೋಗಿ ಇಲಾಖೆಯ ಮಂತ್ರಿ ಪದವಿ ಪಡೆದರು. 1969ರಲ್ಲಿ ಅಣ್ಣಾದೊರೈ ನಿಧನರಾದ ನಂತರ, ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡು ರಾಜಕೀಯ ರಂಗದಲ್ಲಿನ ಅವರ ಸುದೀರ್ಘ ವೃತ್ತಿಜೀವನದಲ್ಲಿ ಪಕ್ಷ ಮತ್ತು ಸರಕಾರದಲ್ಲಿ ಅವರು ವಿವಿಧ ಸ್ಥಾನಗಳನ್ನು ಹೊಂದಿದ್ದರು. {{start box}} {{succession box | before = [[ಸಿ. ಎನ್. ಅಣ್ಣಾದುರೈ]]| title = ತಮಿಳುನಾಡಿನ ಮುಖ್ಯಮಂತ್ರಿ<br />ಮೊದಲನೇ ಅವಧಿ|years=1969-1976| after = [[ಎಮ್. ಜಿ. ರಾಮಚಂದ್ರನ್]] }} {{succession box | before = [[ಜಾನಕಿ ರಾಮಚಂದ್ರನ್]] | title = ತಮಿಳುನಾಡಿನ ಮುಖ್ಯಮಂತ್ರಿ<br />ಎರಡನೇ ಅವಧಿ|years=1989-1991| after = [[ಜೆ. ಜಯಲಲಿತಾ]]}} {{succession box | before = [[ಜೆ. ಜಯಲಲಿತಾ]] | title = ತಮಿಳುನಾಡಿನ ಮುಖ್ಯಮಂತ್ರಿ<br />ಮೂರನೇ ಅವಧಿ|years=1996-2001| after = [[ಜೆ. ಜಯಲಲಿತಾ]]}} {{succession box | before = [[ಜೆ. ಜಯಲಲಿತಾ]] | title = ತಮಿಳುನಾಡಿನ ಮುಖ್ಯಮಂತ್ರಿ<br />ನಾಲ್ಕನೇ ಅವಧಿ|years=2006-2011| after = [[ಜೆ. ಜಯಲಲಿತಾ]]}} ====ಲೆಜಿಸ್ಲೇಟಿವ್ ಅಸೆಂಬ್ಲಿ(ಶಾಸನಸಭೆ)ಯ ಸದಸ್ಯ==== {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ವರ್ಷ ! ಚುನಾಯಿತ/ಮರುಚುನಾಯಿತ ! ಸ್ಥಳ |- | [[1957]] | ಚುನಾಯಿತ | [[ಕುಳಿತಲೈ]] |- | [[1962]] | ಚುನಾಯಿತ | [[ತಂಜಾವೂರು]] |- | [[1967]] | ಚುನಾಯಿತ | [[ಸೈದಾಪೇಟ್]] |- | [[1971]] | ಮರುಚುನಾಯಿತ | [[ಸೈದಾಪೇಟ್]] |- | [[1977]] | ಚುನಾಯಿತ | [[ಅಣ್ಣಾನಗರ್]] |- | [[1980]] | ಮರುಚುನಾಯಿತ | [[ಅಣ್ಣಾನಗರ್]] |- | [[1989]] | ಚುನಾಯಿತ | [[ಹಾರ್ಬರ್]] |- | [[1991]] | ಮರುಚುನಾಯಿತ | [[ಹಾರ್ಬರ್]] |- | [[1996]] | ಚುನಾಯಿತ | [[ಚೇಪಾಕ್]] |- | [[2001]] | ಮರುಚುನಾಯಿತ | [[ಚೇಪಾಕ್]] |- | [[2006]] | ಮರುಚುನಾಯಿತ | [[ಚೇಪಾಕ್]] |} ====ಶಾಸನಸಭೆಯ ಸ್ಥಾನಗಳು==== {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ವರ್ಷದಿಂದ ! ವರ್ಷದವರೆಗೆ ! ಸ್ಥಾನ |- | '''1962''' | '''1967''' | '''ವಿರೋಧ ಪಕ್ಷದ ಉಪನಾಯಕ''' |- | '''1967''' | '''1969''' | '''ಲೋಕೋಪಯೋಗಿ ಇಲಾಖೆಯ ಕ್ಯಾಬಿನೆಟ್ ದರ್ಜೆ ಮಂತ್ರಿ ''' |- | '''1977''' | '''1980''' | '''ವಿರೋಧ ಪಕ್ಷದ ನಾಯಕ''' |- | '''1980''' | '''1983''' | ''' ವಿರೋಧ ಪಕ್ಷದ ನಾಯಕ''' |- | '''1984''' | ಮುಂದಕ್ಕೆ | '''ಲೆಜಿಸ್ಲೇಟಿವ್ ಕೌನ್ಸಿಲ್''' ‌ಗೆ ಚುನಾಯಿತ |} ====ಮುಖ್ಯಮಂತ್ರಿ==== {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ವರ್ಷದಿಂದ ! ವರ್ಷದವರೆಗೆ ! ಚುನಾವಣೆಗಳು |- | '''1969''' | '''1971''' | [[ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ, 1967]] |- | '''1971''' | '''1976''' | [[ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ, 1971]] |- | '''1989''' | '''1991''' | [[ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ, 1989]] |- | '''1996''' | '''2001''' | [[ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ, 1996]] |- | '''2006''' | '''2011''' | [[ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆ, 2006]] |} == ಸಾಹಿತ್ಯ/ಕಲೆ == *ತಮಿಳು ಸಾಹಿತ್ಯದ ಬಗ್ಗೆ ವಿಪುಲ ಜ್ಞಾನ ಮತ್ತು ಅದಕ್ಕೆ ನೀಡಿದ ಕೊಡುಗೆಗಾಗಿ ಕರುಣಾನಿಧಿಯವರು ಬಹುಪ್ರಸಿದ್ಧರು. ಕವನಗಳು, ಪತ್ರಗಳು, ಚಿತ್ರಕಥೆಗಳು, ಕಾದಂಬರಿಗಳು, ಜೀವನ ಚರಿತ್ರೆ, ಐತಿಹಾಸಿಕ ಕಾದಂಬರಿಗಳು, ರಂಗಕೃತಿ, ಸಂಭಾಷಣೆ, ಗೀತೆಗಳು ಇತ್ಯಾದಿ ವ್ಯಾಪಕ ಕ್ಷೇತ್ರಗಳಲ್ಲಿ ಇವರು ತಮ್ಮ ಕೊಡುಗೆ ಸಲ್ಲಿಸಿದ್ದಾರೆ. ತಿರುಕುರಲ್‌ಗೆ ''ಕುರಲೋವಿಯಮ್'', ತೋಲ್ಕಾಪ್ಪಿಯ ಪೂಂಗ, ಪೂಂಬುಕಾರ್ ಮೊದಲಾದವುಗಳನ್ನು ಕೌಶಲದಿಂದ ರಚಿಸಿದ್ದಲ್ಲದೆ ಹಲವಾರು ಕವನಗಳು, ಪ್ರಬಂಧಗಳು ಮತ್ತು ಪುಸ್ತಕಗಳನ್ನೂ ಬರೆದಿದ್ದಾರೆ. *ಕರುಣಾನಿಧಿಯವರು ಸಾಹಿತ್ಯವಲ್ಲದೆ ಕಲೆ ಮತ್ತು ವಾಸ್ತುಶಿಲ್ಪ ರಚನೆಯ ಮ‌ೂಲಕ ತಮಿಳು ಭಾಷೆಗೆ ವಿಶೇಷ ಕಾಣಿಕೆ ಸಲ್ಲಿಸಿದ್ದಾರೆ. ಇವರು ತಿರುಕ್ಕುರಳ್ ಕುರಿತು ಕುರಲೋವಿಯಮ್‌ ಬರೆದುದಲ್ಲದೆ, ತಮಿಳುನಾಡಿನ ಚೆನ್ನೈನಲ್ಲಿ [[ವಳ್ಳುವರ್ ಕೊಟ್ಟಮ್]] ನಿರ್ಮಾಣದ ಮ‌ೂಲಕ [[ತಿರುವಳ್ಳುವರ್]] ಪ್ರತಿಮೆಗೆ ವಾಸ್ತುಶಿಲ್ಪದ ವಿನ್ಯಾಸವನ್ನು ನೀಡಿದ್ದಾರೆ. ಕರುಣಾನಿಧಿಯವರು ಕನ್ಯಾಕುಮಾರಿಯಲ್ಲಿ 133 ಅಡಿ ಎತ್ತರದ ತಿರುವಳ್ಳುವರ್ ‌ಮ‌ೂರ್ತಿಯನ್ನು ಪ್ರತಿಸ್ಠಾಪಿಸಿದರು. ಇದು ಚಿರಸ್ಥಾಯಿ ವಿದ್ವಾಂಸರ ಬಗೆಗಿನ ಅವರ ಭಾವನೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. === ಪುಸ್ತಕಗಳು === {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ಶೀರ್ಷಿಕೆ |- | ''[[ರೋಮಪುರಿ ಪಾಂಡಿಯನ್]]'' |- | ''[[ತೆನ್‌ಪಾಂಡಿ ಸಿಂಗಮ್]]'' |- | ''[[ವೆಳ್ಳಿಕಿಳಮೈ]]'' |- | ''[[ನೆಂಜುಕು ನೀಧಿ]]'' |- | ''[[ಇನಿಯವೈ ಇರುಬದು]]'' |- | ''[[ಸಂಗ ತಮಿಳ್]]'' |- | ''[[ಕುರಲೋವಿಯಮ್]]'' |- | ''[[ಪೊನ್ನಾರ್ ಸಂಕರ್]]'' |- | ''[[ತಿರುಕುರಲ್ ಉರೈ]]'' |} ಹಾಗೂ ಗದ್ಯ ಮತ್ತು ಕವನಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳು. === ರಂಗಕೃತಿಗಳು === {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ಶೀರ್ಷಿಕೆ |- | ''[[ಮಣಿಮಗುದಮ್]]'' |- | ''[[ಒರ್ ರತ್ತಮ್]]'' |- | ''[[ಪಳನಿಯಪ್ಪನ್]]'' |- | ''[[ತೂಕು ಮೇಡೈ]]'' |- | ''[[ಕಾಗಿದಪೂ]]'' |- | ''[[ನಾನೆ ಅರಿವಾಲಿ]]'' |- | ''[[ವೆಲ್ಲಿಕಿಳಮೈ]]'' |- | ''[[ಉಧಯಸೂರಿಯನ್]]'' |- | ''[[ಸಿಲಪತಿಕಾರಮ್]]'' |} ಇತ್ಯಾದಿ. === ಚಿತ್ರಕಥೆಗಳು === 20ರ ವಯಸ್ಸಿನಲ್ಲಿ ಕರುಣಾನಿಧಿಯವರು [[ಜುಪಿಟರ್ ಪಿಕ್ಚರ್ಸ್]]‌ನಲ್ಲಿ ಕಥಾಲೇಖಕರಾಗಿ ಕೆಲಸ ಆರಂಭಿಸಿದರು. ಅವರ ಮೊದಲ ಸಿನಿಮಾ ''[[ರಾಜಕುಮಾರಿ]]'' ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಇಲ್ಲಿ ಕಥಾಲೇಖಕರಾಗಿ ಅವರ ಕೌಶಲಗಳು ಗೋಚರವಾದವು. ಅವರು 70ಕ್ಕಿಂತಲೂ ಹೆಚ್ಚು ಚಿತ್ರಕಥೆಗಳನ್ನು ಬರೆದರು, ಅವುಗಳಲ್ಲಿ ಕೆಲವು ಹೀಗಿವೆ: {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:95%" |- bgcolor="#CCCCCC" align="center" ! ಶೀರ್ಷಿಕೆ | |- |''[[ರಾಜಕುಮಾರಿ]]'' |''[[ಅಭಿಮನ್ಯು]]'' |- |''[[ಮಂದಿರಿ ಕುಮಾರಿ]]'' |''[[ಮರುದ ನಾಟು ಇಳವರಸಿ]]'' |- |''[[ಮಾನಮಗನ್]]'' |''[[ದೇವಕಿ]]'' |- |''[[ಪರಾಸಕ್ತಿ]]'' |''[[ಪಣಮ್]]'' |- |''[[ತಿರುಂಬಿಪಾರ್]]'' |''[[ನಾಮ್]]'' |- |''[[ಮನೋಹರ]]'' |''[[ಅಮ್ಮೈಯಪ್ಪನ್]]'' |- |''[[ಮಲೈ ಕಲ್ಲನ್]]'' |''[[ರಂಗೂನ್ ರಾಧ]]'' |- |''[[ರಾಜ ರಾಣಿ]]'' |''[[ಪುದೈಯಲ್]]'' |- |''[[ಪುದುಮೈ ಪಿತನ್]]'' |''[[ಎಲ್ಲೋರುಮ್ ಇನ್ನಾಟು ಮನ್ನಾರ್]]'' |- |''[[ಕುರವಂಜಿ]]'' |''[[ತಾಯಿಲ್ಲಪಿಳ್ಳೈ]]'' |- |''[[ಕಾಂಜಿ ತಲೈಯವನ್]]'' |''[[ಪೂಮ್‌ಪುಹಾರ್]]'' |- |''[[ಪೂಮಾಲೈ]]'' |''[[ಮಣಿ ಮಕುದಮ್]]'' |- |''[[ಮರಕ ಮುಡಿಯುಮಾ?]]'' |''[[ಅವನ್ ಪಿತನ?]]'' |- |''[[ಪೂಕಾರಿ]]'' |''[[ನೀಧಿಕ್ಕು ದಂಡನೈ]]'' |- |''[[ಪಾಲೈವನ ರೋಜಕ್ಕಲ್]]'' |''[[ಪಾಸ ಪರವೈಕಲ್]]'' |- |''[[ಪಾಡಾಧ ತೆನೀಕ್ಕಲ್]]'' |''[[ನಿಯಾಯ ತರಾಸು]]'' |- |''[[ಪಾಸಕಿಳಿಗಲ್]]'' |''[[ಕಣ್ಣಮ್ಮ]]'' |- |''[[ಉಲಿಯಿನ್ ಒಸೈ]]'' |- |''[[ಮುಲೈ ಪಾಲ್]]'' |} === ಸಂಪಾದಕರು ಮತ್ತು ಪ್ರಕಾಶಕರು === ಕರುಣಾನಿಧಿಯವರು 10.8.1942ರಲ್ಲಿ [http://www.murasoli.in ಮುರಸೊಳಿ] ಯನ್ನು ಆರಂಭಿಸಿದರು. ಅವರ ಬಾಲ್ಯಾವಸ್ಥೆಯಲ್ಲಿ ಮಾಸಪತ್ರಿಕೆಯಾಗಿ ಪ್ರಾರಂಭಿಸಿದ "ಮುರಸೊಲಿ"ಗೆ ಸ್ಥಾಪಕ-ಸಂಪಾದಕ,ಪ್ರಕಾಶಕರಾಗಿದ್ದರು. ನಂತರ ವಾರಪತ್ರಿಕೆ, ಈಗ ದಿನಪತ್ರಿಕೆಯಾಗಿ ಅದು ಬೆಳೆಯಿತು. ಅವರ ರಾಜಕೀಯ ಚಿಂತನೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಜನರ ಮುಂದೆ ತರಲು ಪತ್ರಕರ್ತರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ಉದ್ದೇಶಿಸಿ ಅವರ ಹೆಸರಿಗೆ ಪ್ರತಿದಿನ ಪತ್ರಗಳನ್ನು ಬರೆಯುತ್ತಾರೆ. ಈ ರೀತಿ ಪತ್ರ ಬರವಣಿಗೆಯನ್ನು ಕಳೆದ 50 ವರ್ಷಗಳಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಇದಲ್ಲದೆ ಅವರು "ಕುಡಿಯರಸು" ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು ಹಾಗೂ 'ಮುತಾರಮ್' ಪತ್ರಿಕೆಗೆ ಹೊಸಜೀವ ತುಂಬಿದರು. ಸ್ಟೇಟ್ ಗವರ್ನ್‌ಮೆಂಟ್ ನ್ಯೂಸ್ ರೀಲ್, ಅರಸು ಸ್ಟುಡಿಯೊ ಹಾಗೂ ತಮಿಳು ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪ್ರಕಟವಾದ ಗವರ್ನ್‌ಮೆಂಟ್ ಜರ್ನಲ್ "ತಮಿಳ್ ಅರಸು" ಮೊದಲಾದವುಗಳ ಸಂಸ್ಥಾಪಕರು ಇವರು. === ವಿಶ್ವ ತಮಿಳು ಅಧಿವೇಶನ === ಪ್ಯಾರಿಸ್‌ನಲ್ಲಿ 1970ರಲ್ಲಿ ನಡೆದ 3ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನೆ ಕಾರ್ಯಕ್ರಮ ಹಾಗೂ 1987ರಲ್ಲಿ ಕ್ವಾಲ ಲಂಪುರ್‌ನಲ್ಲಿ (ಮಲೇಷಿಯಾ) ನಡೆದ 6ನೇ ವಿಶ್ವ ತಮಿಳು ಅಧಿವೇಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಇವರು ವಿಶೇಷ ಭಾಷಣ ಮಾಡಿದರು. == ವಿವಾದಗಳು == *[[ವೀರನಮ್]] ಯೋಜನೆ ಕಾಮಗಾರಿಯ ಟೆಂಡರುಗಳ ಮಂಜೂರಾತಿಯಲ್ಲಿ ಭ್ರಷ್ಟಾಚಾರ ಎಸಗಲಾಗಿದೆಯೆಂದು ಕರುಣಾನಿಧಿಯವರು ಸರ್ಕಾರಿಯ ಆಯೋಗದಿಂದ ದೋಷಾರೋಪಕ್ಕೆ ಗುರಿಯಾದರು.<ref>{{Cite web |url=http://www.hinduonnet.com/2001/06/10/stories/0410223a.htm |title=ದ ಹಿಂದು : ವಾಟ್ ದ ಸರ್ಕಾರಿಯ ಕಮಿಶನ್ ಸೆಡ್ |access-date=2010-01-04 |archive-date=2010-12-05 |archive-url=https://web.archive.org/web/20101205052213/http://www.hinduonnet.com/2001/06/10/stories/0410223a.htm |url-status=dead }}</ref> *ಇಂದಿರಾ ಗಾಂಧಿಯವರು ಕರುಣಾನಿಧಿ ಸರಕಾರವನ್ನು ಸಂಭವನೀಯ ಪ್ರತ್ಯೇಕತೆ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ವಜಾಗೊಳಿಸಿದರು.<ref>[http://blogs.expressindia.com/showblogdetails.php?contentid=229744 ರಾಮ ಸೇತು &amp; ಕರುಣಾನಿಧಿ]</ref> ಚೆನ್ನೈಯಲ್ಲಿನ ಮೇಲುಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದ ಮೇಲೆ ಕರುಣಾನಿಧಿ, ಮಾಜಿ ಮುಖ್ಯ ಕಾರ್ಯದರ್ಶಿ K.A. ನಂಬಿಯಾರ್ ಹಾಗೂ ಇತರರನ್ನು ಶನಿವಾರ ನಸುಕಿನಲ್ಲೇ ಬಂಧಿಸಲಾಗಿತ್ತು. *ಅವರು ಮತ್ತು ಅವರ ಪಕ್ಷದ ಸದಸ್ಯರ ವಿರುದ್ಧ IPCಯ ಪರಿಚ್ಛೇದ 120(b) (ಕ್ರಿಮಿನಲ್ ಒಳಸಂಚು), 167 (ಸಾರ್ವಜನಿಕ ಸೇವಕ ದುರುದ್ದೇಶದಿಂದ ತಪ್ಪು ದಾಖಲೆ ರಚನೆ), 420 (ವಂಚನೆ) ಮತ್ತು IPCಯ 409 (ವಿಶ್ವಾಸ ದ್ರೋಹದ ಅಪರಾಧ) ಹಾಗೂ ಪರಿಚ್ಛೇದ 13 (2)ರಲ್ಲಿರುವ 13 (1)(d)ಯ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿಯಲ್ಲಿ ಆರೋಪ ಹೊರಿಸಲಾಯಿತು.<ref>{{Cite web |url=http://www.blonnet.com/businessline/2001/07/01/stories/14015501.htm |title=ಕರುಣಾನಿಧಿ ಹೆಲ್ಡ್ ಇನ್ ಪ್ರಿ-ಡಾವ್ನ್ ಸ್ವೂಪ್ -- ಜೈಲ್ಡ್ ಆನ್ ಕರಪ್ಶನ್ ಚಾರ್ಜಸ್ |access-date=2010-01-04 |archive-date=2006-06-01 |archive-url=https://web.archive.org/web/20060601062532/http://www.blonnet.com/businessline/2001/07/01/stories/14015501.htm |url-status=dead }}</ref> === ಭಗವಾನ್ ಶ್ರೀರಾಮನ ಮೇಲಿನ ಟೀಕೆಗಳು === *ಶ್ರೀರಾಮನನ್ನು ಕುರಿತ ಅವರ ಕೆಳಗಿನ ಟೀಕೆಗಳು ವಿವಾದಕ್ಕೆ ಗುರಿಯಾದವು. *:"ರಾಮಾಯಣದ ಕರ್ತೃ ವಾಲ್ಮೀಕಿಗಿಂತ ಹೊಸದಾಗಿ ನಾನೇನು ಹೇಳಿಲ್ಲ. ವಾಲ್ಮೀಕಿಯೇ ರಾಮನನ್ನು ಕುಡುಕ ಎಂದಿದ್ದಾರೆ. ನಾನು ಹಾಗೆ ಹೇಳಿದ್ದೇನೆಯೇ?" :*“17 ಲಕ್ಷ ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಇದ್ದ ಎಂದು ಕೆಲವರು ಹೇಳುತ್ತಾರೆ. ಅವನ ಹೆಸರು ರಾಮನಂತೆ ಅವನು ನಿರ್ಮಿಸಿದ ಸೇತುವೆಯನ್ನು (ರಾಮರ್ ಸೇತು) ಯಾರೂ ಮುಟ್ಟಬಾರದಂತೆ. ಈ ರಾಮ ಯಾರು? ಅವನು ಯಾವ ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದ? ಇದಕ್ಕೆ ಏನಾದರೂ ಸಾಕ್ಷ್ಯಾಧಾರಗಳಿವೆಯೇ? ” :*ಸ್ವಲ್ಪ ತಗ್ಗಿದ ಧ್ವನಿಯಲ್ಲಿ ಅವರು ಮತ್ತೆ ಹೀಗೆ ಹೇಳುತ್ತಾರೆ - ``ನನ್ನ ದೇವರೂ [[ರಾಮಸ್ವಾಮಿ]]" ಈ ಟೀಕೆಗಳನ್ನು ಭಾರತೀಯ ಮಾಧ್ಯಮವು "ಅಧಾರ್ಮಿಕ", "ಸಂಸ್ಕಾರಹೀನ" ಮತ್ತು "ಅಪಾಯಕಾರಿ" ಎಂದು ವಿವಿಧ ರೀತಿಯಲ್ಲಿ ಬಣ್ಣಿಸಿದವು. === ಎಲ್.ಟಿ.ಟಿ.ಇ ಜತೆ ಸಂಪರ್ಕ === * [[ರಾಜೀವ್ ಗಾಂಧಿ]] ಹತ್ಯೆಯ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮ‌ೂರ್ತಿ ಜೈನ್ ಆಯೋಗದ ಮಧ್ಯಂತರ ವರದಿಯು ಎಲ್.ಟಿ.ಟಿ.ಇ ಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಕರುಣಾನಿಧಿಯವರ ಮೇಲೆ ದೋಷಾರೋಪ ಹೊರಿಸಿತು. ಪ್ರಸ್ತುತ ಅವರು ಎಲ್.ಟಿ.ಟಿ.ಇ ಯನ್ನು ಬೆಂಬಲಿಸುತ್ತಿದ್ದಾರೆ.<ref>{{Cite web |url=http://www.india-today.com/itoday/17111997/cov.html |title=ಇಂಡಿಯಾ ಟುಡೆ ಕವರ್ ಸ್ಟೋರಿ &#91;ಜೈನ್ ಕಮಿಶನ್ ರೆವಿಲೇಶನ್ಸ್: ಡ್ಯಾಮಿಂಗ್ ದ DMK&#93; |access-date=2010-01-04 |archive-date=2015-09-24 |archive-url=https://web.archive.org/web/20150924034354/http://www.india-today.com/itoday/17111997/cov.html |url-status=dead }}</ref> * ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತು ಡಿ.ಎಂ.ಕೆ ಪಕ್ಷವು ರಾಜೀವ್ ಗಾಂಧಿ ಹತ್ಯೆಕೋರರಿಗೆ ಕುಮ್ಮಕ್ಕು ನೀಡಿದ್ದಕ್ಕಾಗಿ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಮಧ್ಯಂತರ ವರದಿಯು ಶಿಫಾರಸು ಮಾಡಿತು. ಅಂತಿಮ ವರದಿಯು ಅಂತಹ ಯಾವುದೇ ಆಪಾದನೆಗಳನ್ನು ಹೊಂದಿಲ್ಲ.[http://www.hindu.com/2004/02/14/stories/2004021405140100.htm ] {{Webarchive|url=https://web.archive.org/web/20040228033749/http://www.hindu.com/2004/02/14/stories/2004021405140100.htm |date=2004-02-28 }}. * ಕರುಣಾನಿಧಿ 2009ರ ಏಪ್ರಿಲ್‌ನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರು "...ಪ್ರಭಾಕರನ್ ನನ್ನ ಉತ್ತಮ ಸ್ನೇಹಿತ...". ನಂತರ "ರಾಜೀವ್ ಗಾಂಧಿಯನ್ನು ಹತ್ಯೆಗೈದುದಕ್ಕಾಗಿ ಎಲ್.ಟಿ.ಟಿ.ಇ ಯನ್ನು ಭಾರತ ಕ್ಷಮಿಸಲು ಸಾಧ್ಯವಿಲ್ಲ" ಎಂದೂ ಹೇಳಿದರು.<ref>{{Cite web |url=http://ibnlive.in.com/news/karunanidhi-flip-flops-says-cant-forgive-ltte/90663-37.html |title=ಕರುಣಾನಿಧಿ ಫ್ಲಿಪ್ ಫ್ಲಾಪ್ಸ್, ಸೇಸ್ ಕಾನ್ಟ್ ಫೊರ್ಗೀವ್ ಎಲ್.ಟಿ.ಟಿ.ಇ |access-date=2010-01-04 |archive-date=2009-04-21 |archive-url=https://web.archive.org/web/20090421163353/http://ibnlive.in.com/news/karunanidhi-flip-flops-says-cant-forgive-ltte/90663-37.html |url-status=dead }}</ref> === ಕುಟುಂಬದಲ್ಲಿನ ವಾದ-ವಿವಾದಗಳು === * ಕರುಣಾನಿಧಿಯವರು ಸ್ವಜನಪಕ್ಷಪಾತ ಉತ್ತೇಜಿಸಲು ಹಾಗೂ ನೆಹರು-ಗಾಂಧಿ ಕುಟುಂಬದ ಮಾದರಿಯಲ್ಲಿ ಒಂದು ರಾಜಕೀಯ ವಂಶಾಡಳಿತ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿ ವಿರೋಧ ಪಕ್ಷಗಳು, ಅವರ ಪಕ್ಷದ ಅನೇಕ ಸದಸ್ಯರು ಹಾಗೂ ಕೆಲವು ರಾಜಕೀಯ ವೀಕ್ಷಕರು ದೂಷಿಸಿದರು. * ಹೀಗೆ ಖಂಡಿಸಿದವರಲ್ಲಿ ಡಿ.ಎಂ.ಕೆ ಅನ್ನು ಬಿಟ್ಟುಹೋದ ವೈಕೊ ಧ್ವನಿ ದೊಡ್ಡದಾಗಿತ್ತು. ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬದ ಇತರ ಸದಸ್ಯರಿಗೆ ವೈಕೊ ಅಪಾಯದ ಸೂಚನೆಯಾಗಿ ಕಂಡು ಬಂದುದರಿಂದ ಅವರನ್ನು ಬದಿಗೊತ್ತಲಾಯಿತು ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. * ಕರುಣಾನಿಧಿಯವರ ಸೋದರಳಿಯ ದಿವಂಗತ ಮುರಸೊಳಿ ಮಾರನ್ ಕೇಂದ್ರ ಸಚಿವರಾಗಿದ್ದರು. ಆದಾಗ್ಯೂ 1969ರಲ್ಲಿ ಕರುಣಾನಿಧಿಯವರು ಮುಖ್ಯಮಂತ್ರಿಯಾಗುವುದಕ್ಕೆ ಬಹುಹಿಂದೆಯೇ ಅವರು ರಾಜಕಾರಣದಲ್ಲಿದ್ದರು ಎಂದು ಸ್ಪಷ್ಟಪಡಿಸಲಾಯಿತು. ಅವರು 1965ರಲ್ಲಿ ಹಿಂದಿ-ವಿರೋಧಿ ಚಳವಳಿಗಳಿಗಾಗಿ ಅಲ್ಲದೆ ಇನ್ನೂ ಅನೇಕ ಬಾರಿ ಬಂಧನಕ್ಕೊಳಗಾದರು. * 1967ರ ದಕ್ಷಿಣ ಮದ್ರಾಸ್ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾರನ್ ಅವರನ್ನು ಕೇಳಿಕೊಳ್ಳಲಾಯಿತು ಹಾಗೂ ರಾಜಾಜಿ, ಅಣ್ಣಾದೊರೈ ಮತ್ತು ಮಹಮ್ಮದ್ ಇಸ್ಮಾಯಿಲ್ (ಕ್ವೈದ್-ಇ-ಮಿಲ್ಲೆತ್) ಮೊದಲಾದವರು ನಾಮಪತ್ರಕ್ಕೆ ಸಹಿಹಾಕಿದರು, ಇವೆಲ್ಲವೂ ಅವರ ರಾಜಕೀಯ ವೃತ್ತಿಜೀವನ ಕರುಣಾನಿಧಿಯವರಿಂದಾಗಿಯೇ ಬೆಳೆಯಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.<ref>{{Cite web |url=http://news.indiainfo.com/2003/11/23/23maran1.html |title=ಮಾರನ್ – ದ ಐಸ್ ಆಂಡ್ ಇಯರ್ಸ್ ಆಫ್ ಡಿ.ಎಂ.ಕೆ ಇನ್ ದೆಹಲಿ |access-date=2010-01-04 |archive-date=2011-06-17 |archive-url=https://web.archive.org/web/20110617023328/http://news.indiainfo.com/2003/11/23/23maran1.html |url-status=dead }}</ref> *ಪಕ್ಷದಲ್ಲಿ ಎಂ.ಕೆ ಸ್ಟಾಲಿನ್‌ನ ಬೆಳವಣಿಗೆಯ ಬಗ್ಗೆ ಹೆಚ್ಚಿನ ರಾಜಕೀಯ ವಿರೋಧಿಗಳು ಮತ್ತು ಡಿ.ಎಂ.ಕೆ ಪಕ್ಷದ ಹಿರಿಯ ಮುಖಂಡರು ಬೇಸರದಿಂದ ಟೀಕಿಸಿದರು. * ಆದರೆ ಪಕ್ಷದ ಕೆಲವರು ಎಂ.ಕೆ.ಸ್ಟಾಲಿನ್ ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದಾರೆ ಎಂದು ಗಮನಸೆಳೆದರು. ಅವರು 1975ರ ಸಂದರ್ಭದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು,ತುರ್ತುಪರಿಸ್ಥಿತಿ ಸಂದರ್ಭದಲ್ಲಿ MISA ಕಾಯ್ದೆಯ ಮೇಲೆ ಅವರನ್ನು ಜೈಲಿಗೆ ತಳ್ಳಿ ಅವರನ್ನು ಕ್ರೂರವಾಗಿ ಥಳಿಸಲಾಯಿತು. ಆ ಸಂದರ್ಭದಲ್ಲಿ ಅವರನ್ನು ಉಳಿಸಲು ಪ್ರಯತ್ನಿಸಿದ ಡಿ.ಎಂ.ಕೆ ಪಕ್ಷದ ಸಹವರ್ತಿ ಕೈದಿಯೊಬ್ಬ ಸಾವನ್ನಪ್ಪಿದ.<ref>{{Cite web |url=http://www.india-today.com/itoday/19991101/stalin.html |title=ಪಾಲಿಟಿಕ್ಸ್: ಸ್ಪೆಶಲ್ ಸೀರಿಸ್; M K ಸ್ಟಾಲಿನ್ |access-date=2010-01-04 |archive-date=2015-09-24 |archive-url=https://web.archive.org/web/20150924034411/http://www.india-today.com/itoday/19991101/stalin.html |url-status=dead }}</ref> * ಸ್ಟಾಲಿನ್ ತಂದೆ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1989 ಮತ್ತು 1996ರಲ್ಲಿ ಸ್ಟಾಲಿನ್ ವಿಧಾನಸಭೆಯ ಸದಸ್ಯರಾಗಿದ್ದರು, ಆದರೂ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಂಡಿರಲಿಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಚೆನ್ನೈನ 44ನೇ ಮೇಯರ್ ಆದರು, ಆದರೆ ಮೊದಲ ಬಾರಿಗೆ ನೇರವಾಗಿ ಮೇಯರ್ ಆಗಿ ಚುನಾಯಿತರಾದದ್ದು 1996ರಲ್ಲಿ. ಅವರು 4ನೇ ಅವಧಿಗೆ ವಿಧಾನಸಭೆಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಕರುಣಾನಿಧಿ ಸಚಿವ ಸಂಪುಟದಲ್ಲಿ ಮಂತ್ರಿ ಪದವಿ ಪಡೆದರು,ಅವರ ಬೆಳವಣಿಗೆ ನಿಧಾನ ಮತ್ತು ಸ್ಥಿರವಾಗಿತ್ತು. * ಮುರಸೊಳಿ ಮಾರನ್‌ ಪುತ್ರ, ಭಾರತದ ಎರಡನೇ ಅತಿದೊಡ್ಡ ದೂರದರ್ಶನ ಜಾಲ ಸನ್ ನೆಟ್ವರ್ಕ್ ನಡೆಸುತ್ತಿರುವ ಹಾಗೂ ಫೋರ್ಬ್ಸ್ ಪ್ರಕಾರ $1.9 ಶತಕೋಟಿ ಆಸ್ತಿಯೊಂದಿಗೆ ಭಾರತದ 20 ಮಂದಿ ಅತೀ ಶ್ರೀಮಂತರಲ್ಲಿ ಒಬ್ಬರಾದ ಕಲಾನಿಧಿ ಮಾರನ್‌ಗೆ ಕರುಣಾ ನಿಧಿಯವರು ಸಹಾಯ ಮಾಡುತ್ತಿದ್ದಾರೆ ಎಂದು ಆಪಾದಿಸಲಾಯಿತು.[http://www.forbes.com/lists/2006/77/biz_06india_Kalanithi-Maran_DWSG.html ]. ಕಲಾನಿಧಿ ಮಾರನ್ ಸ್ವಂತ ಅರ್ಹತೆಯಿಂದ ಈ ಸ್ಥಾನಕ್ಕೆ ಏರಿದ್ದಾರೆ ಹಾಗೂ ಅವರಿಗೆ ಹೋಲಿಸಿದರೆ ಕರುಣಾನಿಧಿಯವರ ಮಕ್ಕಳು ಸಾಧಿಸಿದ್ದು ಏನೇನೂ ಅಲ್ಲ, ಇದೇ ಅವರ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಟೀಕಾಕಾರರು ಹೇಳುತ್ತಾರೆ. ಅವರ ಚಾನೆಲ್‌ಗಳು ಡಿ.ಎಂ.ಕೆ ಪಕ್ಷದ (ಇತ್ತೀಚಿನವರೆಗೆ) ಮುಖವಾಣಿಯಾಗಿತ್ತು ಮತ್ತು ಎ.ಐ.ಡಿ.ಎಂ.ಕೆಯ ಜಯಾ ಟಿ.ವಿಗೆ ಸಮಸ್ಥಿತಿಯಲ್ಲಿತ್ತು. *ಮಾರನ್‌ನ ಮತ್ತೊಬ್ಬ ಮಗ ದಯಾನಿಧಿ ಮಾರನ್ ಸಂಪರ್ಕ ಮತ್ತು ಐ.ಟಿ ಖಾತೆಯ ಮಾಜಿ ಕೇಂದ್ರ ಸಚಿವರು, ಇದು ಟಿ.ವಿ ನೆಟ್ವರ್ಕ್‌ಗಳಿಗೆ ಜವಾಬ್ದಾರವಾಗಿರುವ ಪ್ರಸಾರ ಮಾಧ್ಯಮದ ಸಚಿವಾಲಯವಲ್ಲ. ದಯಾನಿಧಿ ಮಾರನ್ ಕೇಂದ್ರದಲ್ಲಿನ ಅವರ ಐ.ಟಿ ಮತ್ತು ಸಂಪರ್ಕ ಖಾತೆಯಿಂದ ಹೊರಹಾಕಲ್ಪಟ್ಟರು ಎಂಬುದು ಹೆಚ್ಚು ವಿವಾದಿತ ಮತ್ತು ಎಲ್ಲರಿಗೂ ತಿಳಿದ ವಿಷಯವಾಗಿತ್ತು.(ಅವರು ಐ.ಟಿ ಮತ್ತು ಸಂಪರ್ಕ ಖಾತೆ ಕೇಂದ್ರ ಸಚಿವರಾಗಿದ್ದರು). * ಏಕೆಂದರೆ ದಿನಕರನ್ ದಿನಪತ್ರಿಕೆಯು (ಮಾರನ್ ಸಹೋದರರು ನಡೆಸುತ್ತಿದ್ದರು) ಎಂ.ಕೆ.ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪ್ರಕಟಿಸಿತು. ಇದರಿಂದ ದಿನಕರನ್ ಕಚೇರಿಯ ಮಧುರೈ ವಿಭಾಗದಲ್ಲಿ ಹಿಂಸಾಚಾರದಿಂದ ನೆತ್ತರುಹರಿದು(ಎಂ.ಕೆ.ಅಳಗಿರಿಯ ನೇತೃತ್ವದಲ್ಲಿ) ಮ‌ೂರು ಉದ್ಯೋಗಿಗಳು ಸಾವನ್ನಪ್ಪಿದರು. ಇದು ಕರುಣಾನಿಧಿ ಕುಟುಂಬದೊಳಗಿನ ವಂಶಾಡಳಿತ ವಿವಾದದ ಫಲಿತಾಂಶ ಎಂದು ಪುನಃ ವ್ಯಾಖ್ಯಾನಿಸಲಾಯಿತು. * ಕರುಣಾನಿಧಿ ತಮ್ಮ ಕುಟುಂಬದ ಸದಸ್ಯರು ತಪ್ಪುಮಾಡಿದಾಗಲೆಲ್ಲ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದುಮುಂದು ನೋಡುತ್ತಾರೆ ಎಂದು ಟೀಕಿಸಲಾಗಿತ್ತು. ಕರುಣಾನಿಧಿ ಯವರ ಮಕ್ಕಳಾದ ಎಂ.ಕೆ.ಮುತ್ತು ಮತ್ತು ಎಂ.ಕೆ.ಅಳಗಿರಿಯವರು ತಪ್ಪುಎಸಗಿದ್ದಕ್ಕಾಗಿ<ref>{{Cite web |url=http://www.tehelka.com/story_main18.asp?filename=Ne051306up_close.asp |title=ತೆಹೆಲ್ಕಾ - ದ ಪೀಪಲ್ಸ್ ಪೇಪರ್ |access-date=2010-01-04 |archive-date=2012-09-11 |archive-url=https://archive.is/20120911130612/http://www.tehelka.com/story_main18.asp?filename=Ne051306up_close.asp |url-status=dead }}</ref> ಅವರನ್ನು ಕರುಣಾನಿಧಿ ಉಚ್ಚಾಟಿಸಿದರು. ಹಾಗೂ ಅದೇ ರೀತಿ ದಯಾನಿಧಿ ಮಾರನ್ ಅವರನ್ನೂ ಕೇಂದ್ರ ಸಚಿವ ಸ್ಥಾನದಿಂದ ತೆಗೆದುಹಾಕಿದ್ದರು.(ಕಾರಣವನ್ನು ಹಿಂದಿನ ಸಾಲಿನಲ್ಲಿ ವಿವರಿಸಲಾಗಿದೆ). ಆದರೆ, ಎಂ.ಕೆ.ಅಳಗಿರಿ ಬೆಂಬಲಿಗರು ದಿನಕರನ್ ಪತ್ರಿಕಾ ಕಚೇರಿಗೆ ದಾಳಿ ಮಾಡಿ 3 ಮಂದಿ ಬಲಿಯಾದ ನಂತರ(ಮೇಲೆ ಹೇಳಿದಂತೆ) ಅಳಗಿರಿ ವಿರುದ್ಧ ವಿರುದ್ಧ ಯಾವುದೇ ಕ್ರಮ ಕೈ ಗೊಳ್ಳಲಿಲ್ಲವೆಂದು ಕರುಣಾನಿಧಿ ವಿರುದ್ಧ ಆರೋಪಿಸಲಾಯಿತು. * ಮಾಜಿ ಡಿ.ಎಂ.ಕೆ ಸಚಿವ ಕಿರುಟ್ಟಿನನ್‌ ಕೊಲೆ ಪ್ರಕರಣದಲ್ಲಿ ಎಂ.ಕೆ.ಅಳಗಿರಿ ಪ್ರಮುಖ ಆರೋಪಿ. ಕರುಣಾನಿಧಿಯವರು ಪಕ್ಷದ ವತಿಯಿಂದ ಡಿಎಂಕೆ ಸದಸ್ಯನಲ್ಲದ ಪುತ್ರ ಅಳಗಿರಿಯವರನ್ನು ಮಧುರೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆಗೆ ಕಳಿಸಿದ್ದು ಪಕ್ಷದ ಸಂವಿಧಾನ ಬಾಹಿರ ಕಾರ್ಯವಾಗಿದೆಯೆಂದು ಕರುಣಾನಿಧಿ ವಿರುದ್ಧ ಆರೋಪಿಸಲಾಯಿತು.ಆದ್ದರಿಂದ ಅಧ್ಯಕ್ಷರಾಗಿರುವ ಕರುಣಾನಿಧಿಯವರನ್ನು ಪಕ್ಷವಿರೋಧಿ ಚಟುವಟಿಕೆಗಾಗಿ ಡಿಎಂಕೆಯಿಂದ ಏಕೆ ಉಚ್ಚಾಟಿಸಬಾರದೆಂದು ಟೀಕಾಕಾರರು ಪ್ರಶ್ನಿಸಿದರು.<ref>{{Cite web |url=http://www.hindu.com/thehindu/2003/08/19/stories/2003081902600400.htm |title=ದ ಹಿಂದು : ಚಾರ್ಜ್ ಶೀಟ್ ಫೈಲ್ಡ್ ಎಗೆನೆಸ್ಟ್ ಅಳಗಿರಿ ಇನ್ ಕಿರುಟ್ಟಿನನ್ ಕೇಸ್ |access-date=2010-01-04 |archive-date=2003-11-22 |archive-url=https://web.archive.org/web/20031122081430/http://www.hindu.com/thehindu/2003/08/19/stories/2003081902600400.htm |url-status=dead }}</ref> ದಿನಕರನ್ ದಿನಪತ್ರಿಕೆ ಪ್ರಕರಣದ ತನಿಖೆಯನ್ನು ಸಿ.ಬಿ.ಐಗೆ ವಹಿಸಿಕೊಡಲಾಯಿತು. ಟೀಕಾಕಾರರು ಮತ್ತು ಅವರ ಪಕ್ಷದ ಅನೇಕ ಮಂದಿ ಹೇಳಿರುವಂತೆ ಪಕ್ಷಕ್ಕಾಗಿ ಕಿಂಚಿತ್ ಕೆಲಸ ಮಾಡಿದ್ದರೂ,ಕರುಣಾನಿಧಿ ಪುತ್ರಿ ಕಿನ್ನಿಮೊಳಿ ರಾಜ್ಯ ಸಭೆ ಸ್ಥಾನವೊಂದಕ್ಕೆ ನಾಮನಿರ್ದೇಶಿತರಾದರು. * ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಈಗ ಎಂ.ಕೆ.ಸ್ಟಾಲಿನ್ ಕುಟುಂಬದಲ್ಲಿ ಮಾತ್ರವಲ್ಲದೆ ಪಕ್ಷದಲ್ಲೂ ಕರುಣಾನಿಧಿಯವರ ಉತ್ತರಾಧಿಕಾರಿ ಎಂದು ಪಕ್ಷದ ಸದಸ್ಯರಿಗೆ ಮತ್ತು ನಾಯಕರಿಗೆ ಸ್ಪಷ್ಟ ಸಂಕೇತ ನೀಡಲು ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಲಾಗಿದೆ ಹಾಗೂ ಈ ಮ‌ೂಲಕ ಸಮಾಜವಾದಿ ತತ್ವಗಳಿಗೆ ಬದ್ಧವಾಗಿದ್ದ ಪಕ್ಷವನ್ನು ಈಗ ಕುಟುಂಬ ಆಧರಿತ ಪಕ್ಷವಾಗಿ ಪರಿವರ್ತಿಸಲಾಗಿದೆ. * ಕುಟುಂಬದ ಸದಸ್ಯರ ನಡುವೆ ಮಾತ್ರ ಅಧಿಕಾರವನ್ನು ಹಂಚಿಕೊಳ್ಳುವ ಮತ್ತು ಎಲ್ಲ ಪ್ರಮುಖ ಹುದ್ದೆಗಳು ಹಳೆಯ ಜಮೀನ್ದಾರಿ/ವಂಶಪಾರಂಪರ್ಯ ಆಡಳಿತಗಾರರಂತೆ ಕುಟುಂಬದ ಸದಸ್ಯರ ನಡುವೆ ವಿತರಣೆಯಾಗುತ್ತದೆ ಎಂದು ಟೀಕಿಸಲಾಗಿತ್ತು. ಆದಾಗ್ಯೂ,ಎಂ.ಕೆ.ಸ್ಟಾಲಿನ್ ಪ್ರಸ್ತುತ ಸ್ಥಾನದಲ್ಲಿ ಆಡಳಿತಗಾರನಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಎ.ಐ.ಡಿ.ಎಂ.ಕೆ ಸೇರಿದಂತೆ ವಿರೋಧ ಪಕ್ಷಗಳ ಅನೇಕ ಸದಸ್ಯರು ಒಪ್ಪಿಕೊಂಡಿರುವುದು ನಿಜ. ==ವೈಯುಕ್ತಿಕ ಜೀವನ== * ಕರುಣಾನಿಧಿಯವರು ಮ‌ೂಲತಃ ಮಾಂಸಾಹಾರಿ, ಆದರೆ ಈಗ ಸಸ್ಯಾಹಾರಿಯಾಗಿದ್ದಾರೆ.<ref>{{Cite web |url=http://www.chennaionline.com/colnews/newsitem.asp?NEWSID=%7B4EBFC7EE-7455-4DA3-8E4A-3599896D9098%7D&CATEGORYNAME=CHENNAI |title=ಆರ್ಕೈವ್ ನಕಲು |access-date=2021-08-09 |archive-date=2008-05-06 |archive-url=https://web.archive.org/web/20080506192204/http://www.chennaionline.com/colnews/newsitem.asp?NEWSID=%7B4EBFC7EE-7455-4DA3-8E4A-3599896D9098%7D&CATEGORYNAME=CHENNAI |url-status=dead }}</ref> ಅವರ ಶಕ್ತಿ ಮತ್ತು ಯಶಸ್ಸಿನ ಗುಟ್ಟು ಯೋಗ ಮತ್ತು ಪ್ರತಿದಿನದ ಅಭ್ಯಾಸದಲ್ಲಿ ಅಡಗಿದೆ ಎಂದು ಹೇಳುತ್ತಾರೆ.<ref>{{Cite web |url=http://www.hindu.com/2005/10/01/stories/2005100107980100.htm |title=ಆರ್ಕೈವ್ ನಕಲು |access-date=2010-01-04 |archive-date=2012-10-13 |archive-url=https://web.archive.org/web/20121013032635/http://www.hindu.com/2005/10/01/stories/2005100107980100.htm |url-status=dead }}</ref> ಅವರು ಮ‌ೂರು ಬಾರಿ ವಿವಾಹವಾಗಿದ್ದಾರೆ. ಅವರ ಪತ್ನಿಯರೆಂದರೆ - ಶ್ರೀಮತಿ ಪದ್ಮಾವತಿ, ಶ್ರೀಮತಿ ದಯಾಲು ಅಮ್ಮಾಳ್ ಮತ್ತು ಶ್ರೀಮತಿ ರಾಜದಿಯಮ್ಮಾಳ್.<ref>[http://timesofindia.indiatimes.com/articleshow/msid-1513322,prtpage-1.cms ಇನ್ ಸೌತ್ ಇಂಡಿಯಾ, ಮೋರ್ ದ ಮೆರಿಯರ್] - [[ದ ಟೈಮ್ಸ್ ಆಫ್ ಇಂಡಿಯಾ]] 2 ಮೇ, 2006</ref><ref>[http://www.rediff.com/news/1998/nov/02tn.htm ರಾಮ, ರಾವಣ ಬ್ಯಾಟಲ್ ಎಗೇನ್ ಇನ್ TN] - [[ರೆಡಿಫ್]]</ref><ref>[http://timesofindia.indiatimes.com/articleshow/msid-1513322,prtpage-1.cms ]</ref> * ಅವರಿಗೆ ಎಂ.ಕೆ.ಮುತ್ತು, ಎಂ.ಕೆ.ಅಳಗಿರಿ, ಎಂ.ಕೆ.ಸ್ಟಾಲಿನ್, ಎಂ.ಕೆ.ತಮಿಳರಸು ಎಂಬ ನಾಲ್ಕು ಪುತ್ರರಿದ್ದಾರೆ ಹಾಗೂ ಸೆಲ್ವಿ ಮತ್ತು ಕನಿಮೊಳಿ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಹೆಣ್ಣುಮಕ್ಕಳಾದ ಸೆಲ್ವಿ ಮತ್ತು ಕನಿಮೊಳಿ, ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ ಅವರಲ್ಲಿ ಕನಿಮೊಳಿ ಅಧಿಕಾರ ಸ್ಥಾನವನ್ನು ಹೊಂದಿದ್ದಾರೆ. ಪದ್ಮಾವತಿ ಮುಂಚೆಯೇ ಅಕಾಲಿಕ ಮರಣವಪ್ಪಿದ್ದು, ಹಿರಿಯ ಮಗ ಎಂ.ಕೆ.ಮುತ್ತುಗೆ ಜನ್ಮ ನೀಡಿದ್ದರು. ಅಳಗಿರಿ, ಸ್ಟಾಲಿನ್, ಸೆಲ್ವಿ ಮತ್ತು ತಮಿಳರಸು ದಯಾಲುವಮ್ಮಲ್ ಅವರಿಗೆ ಜನಿಸಿದವರಾಗಿದ್ದು, ಕನಿಮೊಳಿ ಮ‌ೂರನೇ ಹೆಂಡತಿ ರಾಜದಿಯಮ್ಮಲ್‌ ಅವರಿಂದ ಜನಿಸಿದ ಏಕೈಕ ಪುತ್ರಿ. ==ಪ್ರಶಸ್ತಿಗಳು ಮತ್ತು ಬಿರುದುಗಳು == # ಅವರನ್ನು ಪ್ರೀತಿಪೂರ್ವಕವಾಗಿ ''ಕಲೈಗ್ನಾರ್'', ''ಮುತಮಿಳ್ ಕಾವಿಗ್ನಾರ್'' ಎಂದು ಕರೆಯುತ್ತಾರೆ. # [[ಅಣ್ಣಾಮಲೈ ವಿಶ್ವವಿದ್ಯಾನಿಲಯ]] ಅವರಿಗೆ 1971ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿತು. #[[ತಂಜಾವೂರು|ತಂಜಾವೂರಿನ]] ತಮಿಳು ವಿಶ್ವವಿದ್ಯಾನಿಲಯವು ಅವರ ಪುಸ್ತಕ "ತೇನ್‌ಪಾಂಡಿ ಸಿಂಗಮ್"‌ಗಾಗಿ "ರಾಜ ರಾಜನ್ ಪ್ರಶಸ್ತಿ" ನೀಡಿ ಗೌರವಿಸಿತು. # ತಮಿಳುನಾಡಿನ ಘನತೆವೆತ್ತ ರಾಜ್ಯಪಾಲ ಮತ್ತು ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ತಿರು ಸುರ್ಜಿತ್ ಸಿಂಗ್ ಬರ್ನಾಲರು 2006ರ ಡಿಸೆಂಬರ್ 15ರಲ್ಲಿ, 40ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಆದರಿಸಿದರು.<ref>http://www.tn.gov.in/pressrelease/pr151206/pr151206d.htm</ref> # 2007ರ ಜೂನ್‌ನಲ್ಲಿ,<ref name="FriendYaaraanNewkerala">{{cite web |url= http://www.newkerala.com/news5.php?action=fullnews&id=35258 |title= TMMK to confer Karunanidhi with 'Friend of the Community' title |author= [[United News of India]] |work= newkerala.com |date= [[3 June]] [[2007]] |quote= [[Chennai]], June 3: Tamil Nadu Chief Minister and DMK President M Karunanidhi, who turned 84 today, will be conferred with the 'Friend of the Muslim Community' title by the Tamil Nadu Muslim Makkal Katchi. }}</ref><ref name="FriendYaaraanOneindia">{{cite web |url= http://news.oneindia.in/2007/06-1/03/tmmk-to-confer-karunanidhi-with-friend-of-the-community-title-1180859680.html |title= MK awarded 'Friend of the Community' title |author= [[United News of India]] |work= oneindia.in |date= [[3 June]] [[2007]] |quote= }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="FriendYaaraanWebindia">{{cite web |url= http://news.webindia123.com/news/Articles/India/20070604/677337.html |title= Karunanidhi turns 84 |author= [[United News of India]] |work= news.webindia123.com |date= [[4 June]] [[2007]] |quote= The Tamil Nadu Muslim Makkal Katchi has decided to confer 'Yaaraan-E-Millath (meaning friend of the Muslim community) title on Mr Karunanidhi to mark the occasion. |access-date= 2010-01-04 |archive-date= 2018-12-25 |archive-url= https://web.archive.org/web/20181225014956/http://news.webindia123.com/news/Articles/India/20070604/677337.html%20 |url-status= dead }}</ref> M. ಕರುಣಾನಿಧಿಯವರಿಗೆ ತಮಿಳುನಾಡು ಮುಸ್ಲಿಮ್ ಮಕ್ಕಳ್ ಕಚ್ಚಿಯು 'ಮುಸ್ಲಿಮ್ ಸಮುದಾಯದ ಸ್ನೇಹಿತ' ('ಯಾರನ್-ಇ-ಮಿಲ್ಲತ್') ಎಂಬ ಬಿರುದು ನೀಡುವುದಾಗಿ ಘೋಷಿಸಿತು. ==ನಿಧನ== ಕರುಣಾನಿಧಿಯವರು ೦೭ಆಗಸ್ಟ್ ೨೦೧೮ರಂದು ಚೆನ್ನೈಯಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು.<ref>[https://www.prajavani.net/stories/national/dmk-chief-m-karunanidhi-passes-563724.html ಡಿ ಎಂ ಕೆ ಮುಖ್ಯಸ್ಥ ಕರುಣಾನಿಧಿ ನಿಧನ], ಪ್ರಜಾವಾಣಿ ವಾರ್ತೆ, ೦೭ ಆಗಸ್ಟ್ ೨೦೧೮</ref> ==ಪೂರಕ ಓದಿಗೆ== *[https://www.prajavani.net/stories/national/life-sketch-karunanidhi-563735.html ಕರುಣಾನಿಧಿ ಬದುಕಿನ ಹಾದಿ; (ಶಿವಕುಮಾರ ಜಿ.ಎನ್. 07 ಆಗಸ್ಟ್ 2018,)] *[https://www.prajavani.net/stories/national/unknown-fact-about-karunanidhi-563793.html ಕಲೈಂಗರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು;;ಪ್ರಜಾವಾಣಿ ;; 07 ಆಗಸ್ಟ್ 2018] *[https://www.prajavani.net/stories/national/m-karunanidhi-dmk-chief-and-563852.html ದ್ರಾವಿಡಸೂರ್ಯ ಅಸ್ತಂಗತ] *[https://www.prajavani.net/stories/national/tn-dmk-succession-battle-564026.html ಕರಣಾನಿಧಿ ಕುಟುಂಬ- ವಂಶವೃಕ್ಷ] ==ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಳು== *[http://www.tamilnation.org/hundredtamils/karunanidhi.htm ಮುತುವೇಲ್ ಕರುಣಾನಿಧಿ: ಒನ್ ಹಂಡ್ರೆಡ್ ತಮಿಳ್ಸ್ ಆಫ್ 20 ಸೆಂಚುರಿ] {{Interwikineeded}} [[ವರ್ಗ:೧೯೨೪ ಜನನ]] [[ವರ್ಗ:ದ್ರಾವಿಡ ಚಳವಳಿ]] [[ವರ್ಗ:ತಮಿಳುನಾಡಿನ ಮುಖ್ಯಮಂತ್ರಿಗಳು]] [[ವರ್ಗ:ರಾಜಕಾರಣಿಗಳು]] [[ವರ್ಗ:೨೦೧೮ ನಿಧನ]] auhkibdl5vrwgsp3sfe61di6crm8vtm ಎಮಿನೆಮ್ 0 22764 1372417 1339156 2026-04-29T15:03:28Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372417 wikitext text/x-wiki {{Infobox musical artist |Name = ಎಮಿನೆಮ್ |Img = Eminem performing live at dj hero party.jpg |Img_capt = Eminem performing live at the "[[DJ Hero]]" Party in Los Angeles |Img_size = |Background = solo_singer |Birth_name = Marshall Bruce Mathers III |Alias = Slim Shady |Born = {{birth date and age|1972|10|17}}<br />[[Saint Joseph, Missouri]], [[United States|U.S.]] |Origin = [[Detroit]], [[Michigan]], U.S. |Genre = [[Hip hop music|Hip hop]]<!--Do not add subgenres to this Infobox. Subgenres may be found in album infoboxes.--> |Occupation = [[Rapper]], [[record producer]], [[actor]], [[songwriter]] |Years_active = <!-- correct format according to MOS:OTHERDATE. do not change this -->1995–present<!--as of November 2009--> |Label = [[Mashin' Duck Records]]<br />[[Web Entertainment|Web Ent.]]<br />[[Interscope Records]]<br /> [[Aftermath Entertainment|Aftermath Ent.]]<br /> [[Shady Records]]<br /> [[Game Recordings]] |Associated_acts = [[D12]], [[Bad Meets Evil]], [[Dr. Dre]], [[50 Cent]] <!-- This field is for professional relationships with other musicians or bands that are significant and notable to this artist's career - please do not list names ad nauseum unless supported in the body of the article with reliable third party sources to support the claim. --> |URL = [http://www.eminem.com/ www.eminem.com] }} '''ಎಮಿನೆಮ್''' ಎಂದು [[ರಂಗ ಕ್ಷೇತ್ರದ ಹೆಸರಿನಿಂದ]] ಗುರುತಿಸಲ್ಪಡುವ '''ಮಾರ್ಶಲ್ ಬ್ರೂಸ್ ಮ್ಯಾಥರ್ಸ್ III''' (ಜನಿಸಿದ್ದು ಅಕ್ಟೋಬರ್ 17, 1972ರಂದು ),<ref name="allmusicbio">{{cite web|last=Ankeny|first=Jason|coauthors=Torreano, Bradley |title=Eminem — Biography |url=http://www.allmusic.com/artist/eminem-p347307|publisher=[[Allmusic]]|year=2006|accessdate=2008-01-30}}</ref> ಎಮಿನೆಮ್ ಎಂದೇ ಬಹುಜನರಿಗೆ ಗೊತ್ತಿರುವ ಈತ ಒಬ್ಬ ಅಮೇರಿಕನ್ [[ರಾಪರ್]], ಧ್ವನಿ ಮುದ್ರಿಕೆಗಳ ನಿರ್ಮಾಪಕ, ಗೀತ ರಚನೆಕಾರ ಮತ್ತು ನಟ. [[ಗ್ರಾಮಿ ಅವಾರ್ಡ್ ಫಾರ್ ಬೆಸ್ಟ್ ರಾಪ್ ಆಲ್ಬಮ್]] ಎಂದು ತನ್ನ ಪ್ರಥಮ ಆಲ್ಬಮ್ ''[[:en:The Slim Shady LP|ದಿ ಸ್ಲಿಮ್ ಶೇಡಿ LP]]'' ಗೆ ಪಡೆದ ಎಮಿನೆಮ್ 1999ರಲ್ಲಿ ಅತ್ಯಂತ ವೇಗವಾಗಿ ಜನಪ್ರಿಯಗೊಂಡ. ನಂತರ ಬಂದ ''[[:en:The Marshall Mathers LP|ದಿ ಮಾರ್ಶಲ್ ಮ್ಯಾಥೆರ್ಸ್ LP]]'' ಎಂಬ ಆಲ್ಬಮ್ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ [[ಹಿಪ್ ಹಾಪ್]] ಆಲ್ಬಮ್ ಅದಾಯಿತು.<ref name="MMLP">{{cite web |accessdate=2008-04-23 |url=http://www.rollingstone.com/news/story/5923810/eminem_bounces_britney_from_top_spot |title=Eminem Bounces Britney From Top Spot |publisher=Rolling Stone |archive-date=2010-03-28 |archive-url=https://web.archive.org/web/20100328062955/http://www.rollingstone.com/news/story/5923810/eminem_bounces_britney_from_top_spot |url-status=dead }}</ref> ತನ್ನ ಸ್ವಂತದ್ದಾದ [https://shadyrecords.com/ ಶೇಡಿ ರೆಕಾರ್ಡ್ಸ್] ಜೊತೆಗೆ ಇದು ಜನಪ್ರಿಯತೆಯ ತುತ್ತತುದಿಗೆ ಎಮಿನೆಮ್ ಅನ್ನು ಕೊಂಡೊಯ್ದಿತು ಮತ್ತು ಅವನ ತಂಡದ [[:en:D12|D12]] ಯೋಜನೆಯನ್ನು ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವುದಕ್ಕೆ ಅವಕಾಶವಾಯಿತು. ''ದಿ ಮಾರ್ಶಲ್ ಮ್ಯಾಥೆರ್ಸ್ LP'' ಮತ್ತವನ ಮೂರನೆಯ ಆಲ್ಬಮ್ ''[[:en:The Eminem Show|ದಿ ಎಮಿನೆಮ್ ಶೋ]]'' ಕೂಡ ಗ್ರಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದರಿಂದಾಗಿ ಎಮಿನೆಮ್ ಸತತ ಮೂರು LPಗಳಿಗೂ [[:en:Grammy Award for Best Rap Album|ಬೆಸ್ಟ್ ರಾಪ್ ಆಲ್ಬಮ್]] ಪ್ರಶಸ್ತಿ ಪಡೆದ ಏಕೈಕ ಕಲಾವಿದನಾದ. 2010ರಲ್ಲಿ ''[[:en:Relapse (Eminem album)|ರಿಲ್ಯಾಪ್ಸ್]]'' ಎನ್ನುವ ತನ್ನ ಮತ್ತೊಂದು ಆಲ್ಬಮ್‌ಗೆ ಪ್ರಶಸ್ತಿಯನ್ನು ಪಡೆಯುವ ಮುಖಾಂತರ 11 ಗ್ರಾಮಿಯನ್ನು ಎಮಿನೆಮ್ ತನ್ನ ವೃತ್ತಿ ಬದುಕಿನಲ್ಲಿ ಪಡೆದಂತಾಯಿತು. 2002ರಲ್ಲಿ ತಾನೂ ಮುಖ್ಯ ನಟನಾಗಿ ನಟಿಸಿದ ಚಿತ್ರ ''[[:en:8 Mile (film)|8 ಮೈಲ್]]'' ಗೆ ಹಾಡಿದ "[https://www.youtube.com/watch?v=4wOLVrGHiIU ಲೂಸ್ ಯುವರ್‌ಸೆಲ್ಫ್]" ಹಾಡಿಗೆ [[:en:Category:Best Original Song Academy Award winners|ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್]] ಪ್ರಶಸ್ತಿ ಗೆದ್ದುಕೊಂಡ. "ಲೂಸ್ ಯುವರ್‌ಸೆಲ್ಫ್" ಎಂಬ ಏಕವ್ಯಕ್ತಿ ಹಾಡು(solo) ಅತ್ಯಂತ ದೀರ್ಘಕಾಲ #1 ಹಿಪ್-ಹಾಪ್ ಹಾಡಾಗಿ ಚಾಲ್ತಿಯಲ್ಲಿ ಉಳಿಯುತ್ತದೆ.<ref>{{Cite web |url=http://www.lefalaja.com/worldrecords1.html |title=Lefalaja.com |access-date=2010-03-09 |archive-date=2010-08-29 |archive-url=https://web.archive.org/web/20100829012226/http://www.lefalaja.com/worldrecords1.html |url-status=dead }}</ref> 2005ರಲ್ಲಿ ಪ್ರವಾಸದ ನಂತರ ಎಮಿನೆಮ್ [[Wikt:hiatus|ಹೈಯಾಟಸ್]] (ವಿರಾಮ) ಗೆ ಹೋದ. 2004ರ ''[[:en:Encore (Eminem album)|ಎನ್‌ಕೋರ್]]'' ನಂತರ ಮೊದಲ ಆಲ್ಬಮ್ ''ರಿಲ್ಯಾಪ್ಸ್'' ಅನ್ನು ಮೇ 15, 2009ರಂದು ಬಿಡುಗಡೆ ಮಾಡಿದ. ಎಮಿನೆಮ್ ದಶಕದ ಅತ್ಯಂತ ಉತ್ತಮ ಮಾರಾಟದ ಕಲಾವಿದ,<ref>{{Cite web |url=http://www.mtv.com/news/articles/1627833/20091208/eminem.jhtml |title=ಆರ್ಕೈವ್ ನಕಲು |access-date=2021-07-14 |archive-date=2010-12-02 |archive-url=https://web.archive.org/web/20101202010800/http://www.mtv.com/news/articles/1627833/20091208/eminem.jhtml |url-status=dead }}</ref> ಮತ್ತು ಇವತ್ತಿಗೆ ವಿಶ್ವದಾದ್ಯಂತ 80 ದಶಲಕ್ಷ ಆಲ್ಬಮ್ ಗಳಿಗೂ ಹೆಚ್ಚು ಮಾರಾಟ ಆಗಿ, [[ಬೆಸ್ಟ್-ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ ಇನ್ ದಿ ವರ್ಳ್ಡ್]] ಎನ್ನಿಸಿಕೊಂಡಿದ್ದಾನೆ.<ref>{{Cite web |url=http://ema.mtv.co.uk/artists/eminem |title=MTC.co.uk |access-date=2010-03-09 |archive-date=2011-07-23 |archive-url=https://web.archive.org/web/20110723113825/http://ema.mtv.co.uk/artists/eminem |url-status=dead }}</ref> ಎಮಿನೆಮ್ ಅನ್ನು ''[[ರೋಲ್ಲಿಂಗ್ ಸ್ಟೋನ್]]'' ಪತ್ರಿಕೆಯವರು, ಸಾರ್ವಕಾಲಿಕ 100 ಶ್ರೇಷ್ಠ ಕಲಾವಿದರಲ್ಲಿ ಒಬ್ಬ ಎಂದು ಶ್ರೇಣೀಕರಿಸಿದ್ದಾರೆ.<ref>[http://www.listology.com/list/rolling-stonethe-immortals100-greatest-artists-all-time ಗ್ರೇಟೆಸ್ಟ್ ಆರ್ಟಿಸ್ಟ್ಸ್ ಆಫ್ ಆಲ್ ಟೈಮ್] {{Webarchive|url=https://web.archive.org/web/20100411040219/http://www.listology.com/list/rolling-stonethe-immortals100-greatest-artists-all-time |date=2010-04-11 }}, ''[[ರೋಲ್ಲಿಂಗ್ ಸ್ಟೋನ್]]. '' ''2008.''</ref> ''ವೈಬ್'' ಪತ್ರಿಕೆಯವರೂ ಸಹಾ ಎಮಿನೆಮ್ ಅನ್ನು ಎಂದಿಗೂ ಉತ್ತಮ ರಾಪರ್ ಎಂದು ಹೆಸರಿಸಿದ್ದಾರೆ.<ref>{{Cite web |url=http://www.vibe.com/bestrapperever/finals.html |title=Vibe.com |access-date=2010-03-09 |archive-date=2009-09-16 |archive-url=https://web.archive.org/web/20090916234645/http://www.vibe.com/bestrapperever/finals.html |url-status=dead }}</ref> D12 ಕಾರ್ಯವನ್ನು ಸೇರಿಸಿ ಎಮಿನೆಮ್ ಎಂಟು #1 ಆಲ್ಬಮ್‌ಗಳನ್ನು ಬಿಲ್‌ಬೋರ್ಡ್ ಟಾಪ್ 200 ಪಟ್ಟಿಯಲ್ಲಿ ಮತ್ತು ವಿಶ್ವದಾದ್ಯಂತ 12 ಪ್ರಥಮ ಏಕವ್ಯಕ್ತಿ ಹಾಡುಗಳ ಪಟ್ಟಿಯಲ್ಲಿ ಸೇರಿಸುವ ಸಾಧನೆಯನ್ನು ಮಾಡಿದ್ದಾನೆ. ''[https://www.billboard.com/music/magazine ಬಿಲ್‌ಬೋರ್ಡ್ ಮ್ಯಾಗಝೈನ್]'' ನವರಿಂದ ದಶಕದ ಉತ್ತಮ ಕಲಾವಿದ ಎಂದು ಡಿಸೆಂಬರ್ 2009ರಲ್ಲಿ ಕರೆಯಿಸಿಕೊಂಡಿದ್ದಾನೆ. ಬಿಲ್ ಬೋರ್ಡ್ ಪ್ರಕಾರ ಅತೀ ಹೆಚ್ಚು ಮಾರಾಟವಾಗಿರುವ ಶ್ರೇಷ್ಠ ಐದು ಆಲ್ಬಗಳಲ್ಲಿ ಎಮಿನೆಮ್‍ದೇ ಎರಡು ಆಲ್ಬಮ್‌ಗಳಿವೆ. == ಆರಂಭಿಕ ಜೀವನ == ದೇಬೋರಾಹ್ ಮ್ಯಾಥೆರಸ್-ಬ್ರಿಗ್ಸ್ (ನೀ ನೆಲ್ಸನ್) ಮತ್ತು ಮಾರ್ಶಲ್ ಬ್ರೂಸ್ ಮ್ಯಾಥೆರ್ಸ್-ಜೂನಿಯರ್, ಅವರ ಮಗನಾಗಿ ಮ್ಯಾಥೆರ್ಸ್ [[ಮಿಸ್ಸೌರಿಯ, ಸೇಂಟ್. ಜೋಸೆಫ್]] ನಲ್ಲಿ ಜನಿಸಿದನು.<ref name="Fox News"/> ಮ್ಯಾಥೆರ್ಸ್ [[ಸ್ಕಾಟಿಶ್]],<ref>[http://www.people.com/people/article/0,,622481,00.html ಎಮಿನೆಮ್ಸ್ ಸ್ಕಾಟ್‌ಲ್ಯಾಂಡ್ ಕನ್ಸರ್ಟ್ ಸ್ಕರ್ಮಿಶ್]</ref> [[ಇಂಗ್ಲೀಷ್]] ನವನು ಮತ್ತು ದೂರದ [[ಸ್ವಿಸ್]] ಮತ್ತು [[ಜರ್ಮನ್]] ಪೀಳಿಗೆಯವನು.<ref>[http://www.wargs.com/other/mathers.html ಏನ್ಸೆಸ್ತ್ರೀ ಆಫ್ ಎಮಿನೆಮ್]</ref> ಮ್ಯಾಥರ್ಸ್ ಜನಿಸಿದ ಅಲ್ಪ ಕಾಲದಲ್ಲೇ ಅವನ ತಂದೆ ಕುಟುಂಬವನ್ನು ತ್ಯಜಿಸಿದನು. ಮ್ಯಾಥೆರ್ಸ್ ಮತ್ತು ಅವನ ತಾಯಿ ಅವನ ಹನ್ನೆರಡನೆಯ ವಯಸ್ಸಿನವರೆಗೂ, [[ಡೆಟ್ರ‍ಾಯ್ಟ]]ನ ಉಪನಗರ [[ಮಿಚೀಗನ್‌ನ, ವಾರ್ರೆನ್]] ಗೆ ಬರುವುವವರೆಗೂ ಮಿಸ್ಸೌರಿಯ ವಿವಿಧ ನಗರ ಮತ್ತು ಪಟ್ಟಣ (ಅವುಗಳಲ್ಲಿ ಸೇಂಟ್.ಜೋಸೆಫ್‌ನ [[ಸವಾನ್ನಾಹ್]] ಮತ್ತು [[ಕನ್ಸಾಸ್ ನಗರ|ಕ್ಯಾನ್ಸಸ್ ಸಿಟಿ]])<ref>{{Cite web |url=http://today.msnbc.msn.com/id/27578186/ |title=ಎಮಿನೆಮ್ಸ್ ಮಾಮ್ ಗಿವ್ಸ್ ಹರ್ ಸೈಡ್ ಆಫ್ ದಿ ಸ್ಟೋರಿ today.msnbc.com – ನವೆಂಬರ್ 6, 2008 |access-date=2010-03-09 |archive-date=2009-04-11 |archive-url=https://web.archive.org/web/20090411193511/http://today.msnbc.msn.com/id/27578186 |url-status=dead }}</ref> ಗಳ ನಡುವೆ ಅಲೆದಾಡುತ್ತಿದ್ದರು. [[ಬೀಸ್ಟೀ ಬಾಯ್ಸ್]] ಅವರ ಆಲ್ಬಮ್ ''[[ಲೈಸನ್ಸಡ್ ಟು Ill]]'' ಯ ಪ್ರತಿ ಪಡೆದ ಮೇಲೆ ಮ್ಯಾಥೆರ್ಸ್‌ಗೆ ಹಿಪ್ ಹಾಪ್ ನಲ್ಲಿ ಆಸಕ್ತಿ ಮೂಡಿತು, "M&amp;M" ಎಂಬ ಕಲ್ಪಿತ ನಾಮದ ಅಡಿಯಲ್ಲಿ ಹವ್ಯಾಸಿ ರಾಪ್ ಸಂಗೀತಗಾರನಾಗಿ ನಂತರ "ಬಾಸ್‌ಮಿಂಟ್ ಪ್ರೊಡಕ್ಷನ್ಸ್" ಎಂಬ ತಂಡವನ್ನು ಸೇರಿ ಮೊದಲ [[EP]] ಸ್ಟೆಪ್ಪಿನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಿದರು. ಆನಂತರ ಅದರ ಹೆಸರನ್ನು "ಸೋಲ್ ಇಂಟೆಂಟ್" ಎಂದು ಬದಲಾಯಿಸಿದರು ಮತ್ತು ಸುಮಾರು 1995ರಲ್ಲಿ ಅವರ ಮೊದಲ ಏಕವ್ಯಕ್ತಿ ಹಾಡು "ಫಕಿನ್ ಬ್ಯಾಕ್‌ಸ್ಟಾಬರ್" ಎಂದು ಕರೆದು ಧ್ವನಿಮುದ್ರಕದ ಮೇಲೆ ಹಣೆಪಟ್ಟಿ [[ಮಶಿನ್ ಡಕ್ ರೆಕಾರ್ಡ್ಸ್]] ಎಂದು ಹಾಕಿ ಬಿಡುಗಡೆ ಮಾಡಿದರು.<ref name="allmusicbio"/> ವಾರ್ರೆನ್‌ನ [[ಲಿಂಕನ್ ಹೈ ಸ್ಕೂಲ್]] ನಲ್ಲಿ ಹೆಸರನ್ನು ದಾಖಲಿಸಿದ್ದರೂ ನಗರದಾಚೆಯ ಆಸ್ಬಾರ್ನ್ ಹೈ ಸ್ಕೂಲಿನಲ್ಲಿ ನಡೆಯುತ್ತಿದ್ದ [[ಫ್ರೀ ಸ್ಟೈಲ್ ಬ್ಯಾಟಲ್ಸ್]] ನಲ್ಲಿ ಆಗಾಗ್ಗೆ ಪಾಲ್ಗೊಂಡು ಭೂಗತ ಹಿಪ್ ಹಾಪ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ.<ref name="allmusicbio"/> [[ಓದುಗಳ್ಳತನ]] ದಿಂದಾಗಿ ಒಂಬತ್ತನೇ ಶ್ರೇಣಿಯಲ್ಲಿ ಎರಡು ಸಾರಿ ಅನುತೀರ್ಣಗೊಂಡ ಮೇಲೆ ಶಾಲೆ ತ್ಯಜಿಸಿದ ಆಗ ಅವನ ವಯಸ್ಸು 17.<ref name="Fox News"/> == ಸಂಗೀತದ ವೃತ್ತಿ ಜೀವನ == === 1992–1998: ಆರಂಭಿಕ ವೃತ್ತಿಜೀವನ ಮತ್ತು ''ಇನ್‌ಫೈನೈಟ್'' === {{See also|Infinite (Eminem album)}} ಜೆಫ್ ಮತ್ತು ಮಾರ್ಕ್ ಬಾಸ್ ಸಹೋದರರ ನಡೆಸುವ FBT ಪ್ರೊಡಕ್ಷನ್ಸ್‌ಗೆ ಮ್ಯಾಥೆರ್ಸ್ 1992ರಲ್ಲಿ ಮೊದಲು ಸಹಿ ಮಾಡಿದ್ದು. [[ಸೇಂಟ್. ಕ್ಲೇರ್ ಶೋರ್ಸ್]] ನ ಗಿಲ್ಬರ್ಟ್ ಲಾಡ್ಜ್ ನಲ್ಲಿ ಅಡುಗೆ ಮಾಡುವ ಮತ್ತು ಪಾತ್ರೆ ತೊಳೆಯುವ ಕಡಿಮೆ ವೇತನದ ಕೆಲಸವನ್ನೂ ಕೆಲ ಕಾಲ ಮ್ಯಾಥೆರ್ಸ್ ಮಾಡಿದ್ದನು.<ref>{{harvnb|Bozza|2003|p=14}}</ref> 1996ರಲ್ಲಿ ಮ್ಯಾಥೆರ್ಸ್‌ನ ಮೊದಲ ಆಲ್ಬಮ್ ''[[ಇನ್‌ಫೈನೈಟ್]]'' ಸ್ವತಂತ್ರ ಗುರುತಿನ ಚೀಟಿಯೊಂದೆಗೆ ಅಥವಾ ಸ್ವತಂತ್ರ ಹಣೆಪಟ್ಟಿಯೊಂದಿಗೆ [[ವೆಬ್ ಎಂಟರ್‌ಟೈನ್‌ಮೆಂಟ್]] ಎಂದು ಬಿಡುಗಡೆಯಾಯಿತು ಮತ್ತು ಅದರ ಧ್ವನಿ ಮುದ್ರಣ ಕಾರ್ಯ ನಡೆದದ್ದು [[ಬಾಸ್ ಬ್ರದರ್ಸ್]] ಒಡೆತನದ ಬಾಸ್‌ಮಿಂಟ್‌ನಲ್ಲಿ.<ref>{{harvnb|Bozza|2003|p=15}}</ref> ಎಮಿನೆಮ್ ನೆನಪಿಸಿಕೊಂಡದ್ದು, "ನಿಸ್ಸಂಶಯವಾಗಿ ನಾನು ಚಿಕ್ಕವನಾಗಿದ್ದೆ ಮತ್ತು ಇತರ ಕಲಾವಿದರ ಪ್ರಭಾವಕ್ಕೊಳಪಟ್ಟಿದ್ದೆ ಮತ್ತು ನನಗೆ ಪ್ರತಿಕ್ರಿಯೆಗಳು ಬರುತ್ತಿದ್ದವು ನಾನು [[ನಾಸ್]] ಮತ್ತು [[AZ]] ತರಹ ಧ್ವನಿಸುತ್ತಿದ್ದೇನೆ ಎಂದು. ನನ್ನ ರಾಪ್ ಸ್ಟೈಲ್ ಹೇಗಿರಬೇಕು ಮತ್ತು ನಾನು ಹೇಗೆ ಮೈಕ್‌ನಲ್ಲಿ ಧ್ವನಿಸಬೇಕು ಮತ್ತು ಹೇಗೆ ಮಂಡಿಸಬೇಕು ಎನ್ನುವುದರ ಪ್ರಯತ್ನವೇ ಇನ್‌ಫೈನೈಟ್ ಆಲ್ಬಮ್. ಅದು ಬೆಳವಣಿಗೆಯ ಹಂತ. ಇನ್‌ಫೈನೈಟ್ ಒಂದು ಪ್ರದರ್ಶನವೆಂಬಂತೆ ಅಂದುಕೊಂಡೆ ಸ್ಅದು ಸುಮ್ಮನೆ ಮೇಲಕ್ಕೇರಿಸಿತು."<ref>{{cite web|accessdate=2008-04-23|url=http://www.eminem.com/bio/bio.aspx|archiveurl=https://web.archive.org/web/20080213185359/http://www.eminem.com/bio/bio.aspx|archivedate=2008-02-13|title=Eminem biography|work=Eminem.com|publisher=Interscope Records}}</ref> ಸೀಮಿತ ಹಣದಲ್ಲಿ ಆಗತಾನೇ ಜನಿಸಿದ ಅವನ ಮಗಳನ್ನು ಬೆಳಸಬೇಕಾದ ಅನಿವಾರ್ಯತೆ ಮತ್ತು ಶ್ರೀಮಂತನಾಗಬೇಕೆಂಬ ಹಂಬಲ ಈ ಹೋರಾಟವೇ ''ಇನ್‌ಫೈನೈಟ್'' ಒಳಗೊಂಡ ವಿಷಯ ವ್ಯಾಪ್ತಿ.<ref>{{harvnb|Bozza|p=16}}</ref> ವೃತ್ತಿ ಜೀವನದ ಆರಂಭದ ಕಾಲದಲ್ಲಿ ಎಮಿನೆಮ್ ಸಹವರ್ತಿ ಡೆಟ್ರಾಯ್ಟ್‌ನ MC [[ರಾಯ್ಸೆ ಡಾ 5'9"]] ಜೊತೆ [[ಬ್ಯಾಡ್ ಮೀಟ್ಸ್ ಈವಿಲ್]] ಹೆಸರಿನ ವೇದಿಕೆಯಲ್ಲಿ ಕೆಲಸ ಮಾಡಿದನು.<ref>{{cite web|last=Anziri|first=Jon|title=Royce da 5'9 — Biography|url=http://www.allmusic.com/artist/royce-da-59-p469895|publisher=[[Allmusic]]|year=2002|accessdate=2008-01-30}}</ref> ''ಇನ್‌ಫೈನೈಟ್'' ನ ಬಿಡುಗಡೆಯ ನಂತರ ಎಮಿನೆಮ್‌ನ ವೈಯಕ್ತಿಕ ಹೋರಾಟವು ಮಾದಕವಸ್ತು ಮತ್ತು ಮದ್ಯಸಾರದ ದುರುಪಯೋಗ ಹಾಗು ಆತ್ಮಹತ್ಯೆ ವಿಫಲ ಪ್ರಯತ್ನದ ಪರಕಾಷ್ಟೆವರೆಗೂ ತಲುಪಿತು.<ref name="allmusicbio"/> ''[[ದಿ ಸ್ಲಿಮ್ ಶ್ಯಾಡಿ EP]]'' ಬಿಡುಗಡೆ ಆಗಿದೊಡನೆಯೇ ಮ್ಯಾಥರ್ಸ್ ತನ್ನ ಶೈಲಿ ಹಾಗೂ ಆಲ್ಬಮ್‌ನ ವಿಷಯದಲ್ಲಿ ಭೂಗತ ರಾಪರ್ [[ಕೇಜ್]] ಅನ್ನು ಅನುಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.<ref>{{cite news|first=Neil|last=Drumming|title=Smut Peddlers: Split-Level Raunch|url=http://www.highbeam.com/doc/1P2-417506.html|publisher=Washington Post|date=February 14, 2001|accessdate=2008-09-09|archive-date=2011-08-12|archive-url=https://web.archive.org/web/20110812052334/http://www.highbeam.com/doc/1P2-417506.html|url-status=dead}}</ref><ref>{{cite news |url=http://www.accessmylibrary.com/coms2/summary_0286-11923595_ITM |first=Matt |last=Dearborn |coauthors=Duke |title=Interview: His name is not Slim Shady |publisher=University Wire |date=December 1, 2005 |accessdate=2008-09-09 |archiveurl=https://archive.today/20120723010903/http://www.accessmylibrary.com/coms2/summary_0286-11923595_ITM |archivedate=2012-07-23 |url-status=live }}</ref> EPಯ ಮಾರಾಟ ಪ್ರಚಾರದಲ್ಲಿ ಮ್ಯಾಥೆರ್ಸ್ [[ಇನ್‌ಸೇನ್ ಕ್ಲೌನ್ ಪೊಸ್ಸ್]] ಸದಸ್ಯ [[ಜೋಸೆಫ್ ಬ್ರೂಸ್]] ನನ್ನು ಕಂಡು ಕರಪತ್ರವನ್ನು ಕೈಗಿಟ್ಟ ಅದರಲ್ಲಿ ಬ್ರೂಸ್ ತಂಡವು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ನಡೆಸಿ ಕೊಡುತ್ತದೆ ಎಂಬ ಅರ್ಥ ಬರುವಂತೆ ಅದರಲ್ಲಿ ಇತ್ತು. ತನ್ನನ್ನು ಸಂಪರ್ಕಿಸದೆ ತಂಡದ ಹೆಸರನ್ನು ಈ ರೀತಿ ಬಳಸಿರುವುದಕ್ಕಾಗಿ ಬ್ರೂಸ್ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ನಿರಾಕರಿಸಿದ. ಬ್ರೂಸ್‌ನ ಪ್ರತಿಕ್ರಿಯೆಯಿಂದಾಗಿ ವೈಯಕ್ತಿಕವಾಗಿ ಸಿಟ್ಟುಗೊಂಡ ಮ್ಯಾಥೆರ್ಸ್ ರೇಡಿಯೋ ಸಂದರ್ಶನಗಳಲ್ಲಿ ಅವರನ್ನು ಟೀಕಿಸುತ್ತಿದ್ದ.<ref name="BehindthePaint353">{{cite book |last=Bruce |first=Joseph |authorlink=Joseph Bruce |coauthors=Hobey Echlin |editor=Nathan Fostey |title=ICP: Behind the Paint |origdate= |origyear=2003 |origmonth=August |edition=2nd |publisher=Psychopathic Records |location=Royal Oak, Michigan |isbn=09741846083 |pages=353–365 |chapter=Life on the Road}}</ref><ref>{{cite news |url=http://www.pittsburghcitypaper.ws/gyrobase/Content?oid=oid%3A19778 |title=Juggalos Are Us: Get past the clown makeup, the violent lyrics and the sea of thrown soda and we're all about family, say Insane Clown Posse fan |accessdate=2008-05-31 |last=Meinzer |first=Melissa |date=November 9, 2006 |publisher=Pittsburgh City Paper |archive-date=2010-08-24 |archive-url=https://web.archive.org/web/20100824181400/http://www.pittsburghcitypaper.ws/gyrobase/Content?oid=oid%3A19778 |url-status=dead }}</ref> 1997ರಲ್ಲಿ [[ರಾಪ್ ಒಲೈಂಪಿಕ್ಸ್]] ನಲ್ಲಿ ಎರಡನೆ ಸ್ಥಾನವನ್ನು ಎಮಿನೆಮ್ ಗೆದ್ದುಕೊಂಡಾಗ [[ಇಂಟರ್‌ಸ್ಕೋಪ್ ರೆಕಾರ್ಡ್ಸ್]] ನ CEO [[ಜಿಮ್ಮಿ ಲೋವಿನೆ]] ಎಮಿನೆಮ್‌ನ ಒಂದು ಪ್ರದರ್ಶನ ಟೇಪ್‌ಗಾಗಿ ಮನವಿ ಮಾಡಿದ. [[ಆಫ್ಟರ್‌ಮಾಥ್ ಎಂಟರ್‌ಟೈನ್‌ಮೆಂಟ್]] ನ ಸ್ಥಾಪಕ ಹಾಗೂ ಧ್ವನಿ ಮುದ್ರಣದ‌ ನಿರ್ಮಾಪಕ [[Dr. ಡ್ರಿ]] ಗಾಗಿ ಲೋವಿನೆ ಟೇಪ್ ಅನ್ನು ನುಡಿಸಿದ. ಎಮಿನೆಮ್‌ನ ಮುಂಬರುವ ದೊಡ್ಡ ಮಟ್ಟದ ಆಲ್ಬಮ್ ''[[ದಿ ಸ್ಲಿಮ್ ಶ್ಯಾಡಿ LP]]'' ಗಾಗಿ ಇಬ್ಬರೂ ಹಾಡಿನ ಜಾಡುಗಳನ್ನು ಮುದ್ರಿಸಿಕೊಳ್ಳಲು ಪ್ರಾರಂಭಿಸಿದರು ಮತ್ತು ಎಮಿನೆಮ್ [[ಕಿಡ್ ರಾಕ್]] ಅವರ ''[[ಡೆವಿಲ್ ವಿಥೌಟ್ ಎ ಕಾಸ್]]'' ನಲ್ಲಿ ಅತಿಥಿ ಕಲಾವಿದನಾಗಿ ಕಾಣಿಸಿಕೊಂಡ.<ref name="allmusicbio"/> ಮಾರ್ಚ್ 1998ರ ಹಿಪ್ ಹಾಪ್ ಮ್ಯಾಗಝೈನ್ ''[[ದಿ ಸೋರ್ಸ್]]'' ನ "ಅನ್‌ಸೈನ್ಡ್ ಹೈಪ್" ಅಂಕಣದಲ್ಲಿ ಎಮಿನೆಮ್ ಅನ್ನು ವಿಶೇಷ ಆಕರ್ಷಣೆಯಾಗಿ ಕಾಣಿಸಲಾಯಿತು.<ref name="Bozza 81">{{harvnb|Bozza|2003|p=81}}</ref> === 1998–1999: ''ದಿ ಸ್ಲಿಮ್ ಶ್ಯಾಡಿ LP'' === {{Main|The Slim Shady LP}} ''[[ಬಿಲ್‌ಬೋರ್ಡ್ ಮ್ಯಾಗಝೈನ್]]'' ನ ಪ್ರಕಾರ, ಈ ಹಂತದಲ್ಲಿ ಎಮಿನೆಮ್, ''"ತನ್ನ ಬದುಕಿನ ವಿಷಾದಗಳಿಂದ ತಪ್ಪಿಸಿಕೊಳ್ಳುವುದಕ್ಕೆ ತನ್ನ ಸಂಗೀತದ ಆಸೆ-ಆಕಾಂಕ್ಷೆಗಳೊಂದೇ ದಾರಿ ಎಂದು ಅರಿತ". '' [[ಆಫ್ಟರ್‌ಮಥ್ ಎಂಟರ್‌ಟೇನ್‌ಮೆಂಟ್]]/[[ಇಂಟರ್‌ಸ್ಕೋಪ್ ರೆಕಾರ್ಡ್ಸ್]] ಗೆ 1998ರಲ್ಲಿ ಸಹಿ ಮಾಡಿದ ಮೇಲೆ ಎಮಿನೆಮ್ 1999ರಲ್ಲಿ [[Dr. ಡ್ರ‍ೀ]] ನಿರ್ಮಿಸಿದ ತನ್ನ ಮೊದಲ ಸ್ಟೂಡಿಯೋ ಆಲ್ಬಮ್ ''[[ದಿ ಸ್ಲಿಮ್ ಶ್ಯಾಡೀ LP]]'' ಅನ್ನು ಬಿಡುಗಡೆ ಮಾಡಿದ. ''ಬಿಲ್‌ಬೋರ್ಡ್'' ನ ಪ್ರಕಾರ ಆಲ್ಬಮ್, ''"ಬೆಳಕಿನ ವರ್ಷಗಳಷ್ಟು ಮುಂದಿನ ವಸ್ತುಗಳನ್ನು ಮೊದಲೇ ಬರೆದಿದ್ದಾನೆ"''.<ref name="billbard">{{cite web|accessdate=2008-04-23|url=http://www.billboard.com/bbcom/bio/index.jsp?pid=315925|title=Eminem|publisher=[[Billboard]]|archiveurl=https://archive.today/20121204171124/http://www.billboard.com/%23/artist/eminem/315925|archivedate=2012-12-04|url-status=live}}</ref> ವರ್ಷಾಂತ್ಯದಲ್ಲಿ [[ಟ್ರ‍ಿಪಲ್ ಪ್ಲಾಟಿನಮ್]] ಆಗುತ್ತಾ 1999ರ ಅತ್ಯಂತ ಜನಪ್ರಿಯ ಆಲ್ಬಮ್ ಆಯಿತು.<ref name="rotn">{{cite web|accessdate=2008-04-23|url=http://www.rockonthenet.com/artists-e/eminem_main.htm|title=Timeline|publisher=Rock on the Net}}</ref> ಆಲ್ಬಮ್‌ನ ಸಾಹಿತ್ಯದಿಂದಾಗಿ ಆಲ್ಬಮ್ ವಾಗ್ವಾದಕ್ಕೆ ಸಿಲುಕಿತು. "'97 ಬೋನೀ ಆಂಡ್ ಕ್ಲೈಡ್" ನಲ್ಲಿ ಎಮಿನೆಮ್ ತನ್ನ ಸತ್ತ ಹೆಂಡತಿಯ ದೇಹವನ್ನು ಸಂಸ್ಕಾರ ಮಾಡಿ ಹಸುಗೂಸು ಮಗಳೊಡನೆ ಕೈಗೊಂಡ ಪ್ರವಾಸದ ಬಗ್ಗೆ ವಿವರಿಸುತ್ತಾನೆ. ಇನ್ನೊಂದು ಹಾಡು "[[ಗಿಳ್ಟಿ ಕನ್ಸೈನ್ಸ್]]"ನಲ್ಲಿ, ಒಬ್ಬ ತನ್ನ ಹೆಂಡತಿಯನ್ನು ಹಾಗು ಅವಳ ಪ್ರಿಯಕರನನ್ನು ಸಾಯಿಸುವುದಕ್ಕೆ ಎಮಿನೆಮ್ ಪ್ರೋತ್ಸಾಹ ನೀಡುತ್ತಾನೆ. ಎಮಿನೆಮ್ ಮತ್ತು [[ಡಾ. ಡ್ರೀ]] ನಡುವೆ ಬಲಿಷ್ಠ ಸ್ನೇಹ ಮತ್ತು ಸಂಗೀತದ ಬಂದ್ಧಕ್ಕೆ "[[ಗಿಳ್ಟಿ ಕನ್ಸೈನ್ಸ್]]" ನಾಂದಿಯಾಯಿತು. ಎರಡು ಬ್ರಾಂಡ್ ಸಹಚರರು ಆನಂತರ ಸಾಲು-ಸಾಲು ಹಿಟ್ ಹಾಡುಗಳಿಗೆ ಜೊತೆಗೂಡುತ್ತಾರೆ, ಆ ಹಿಟ್ ಹಾಡುಗಳೆಂದರೆ "[[ಫರ್ಗಾಟ್ ಅಬೌಟ್ ಡ್ರೀ]]" ಮತ್ತು "ವಾಟ್ಸ್ ದಿ ಡಿಫರೆನ್ಸ್" ಡಾ. ಡ್ರೀಯ ಆಲ್ಬಮ್ ''[[2001]]'' ರಲ್ಲಿ, "[[ಬಿಚ್ ಪ್ಲೀಸ್ II]]" ಹಾಡು ''[[ದಿ ಮಾರ್ಶಲ್ ಮ್ಯಾಥೆರ್ಸ್ LP]]'' ನಲ್ಲಿ, "ಸೇ ವಾಟ್ ಯು ಸೇ" ಹಾಡು ''[[ದಿ ಎಮಿನೆಮ್ ಶೋ]]'' ನಲ್ಲಿ, ''[[ಎನ್‌ಕೋರ್]]'' ನಿಂದ "[[ಎನ್‌ಕೋರ್/ಕರ್ಟೈನ್ಸ್ ಡೌನ್]]" ಮತ್ತು ''[[ರಿಲ್ಯಾಪ್ಸ್]]'' ನಿಂದ "[[ಓಳ್ಡ್ ಟೈಮ್ಸ್ ಸೇಕ್]]" ಮತ್ತು "[[ಕ್ರ್ಯಾಕ್ ಎ ಬಾಟಲ್]]". [[ಆಫ್ಟರ್‌ಮಾಥ್]] ಎಂಬ ಕಂಪನಿಯ ಆಲ್ಬಮ್ಗಳಲ್ಲಿ ಡಾ.ಡ್ರೀ ಒಂದು ಸಲವಾದರೂ ಅತಿಥಿ ಕಲಾವಿದನಾಗಿ ಎಮಿನೆಮ್‌ನ ಸ್ಟೂಡಿಯೋ ಆಲ್ಬಮ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದನು.<ref>{{cite web|accessdate=2008-04-23|url=http://www.sptimes.com/2006/01/16/Artsandentertainment/Eminem_and_his_ex_wif.shtml|title=Eminem and his ex-wife remarry|publisher=[[St. Petersburg Times]]|archive-date=2014-12-21|archive-url=https://web.archive.org/web/20141221103326/http://www.sptimes.com/2006/01/16/Artsandentertainment/Eminem_and_his_ex_wif.shtml|url-status=dead}}</ref> ಆಲ್ಬಮ್ ಅನ್ನು [[ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ]] (RIAA)ನವರು 4 ಬಾರಿ ಪ್ಲಾಟೀನಮ್ ಎಂದು ಪ್ರಮಾಣಿಸಿದೆ. ಜೊತೆಗೆ ವಿಶ್ವದಾದ್ಯಂತ 9 ದಶಲಕ್ಷ ಆಲ್ಬಮ್ ಮಾರಾಟವಾಗಿದೆ. === 2000–2001: ''ದಿ ಮಾರ್ಶಲ್ ಮ್ಯಾಥರ್ಸ್ LP'' === {{Main|The Marshall Mathers LP}} ಮೇ 2000ದಲ್ಲಿ ''[[ದಿ ಮಾರ್ಶಲ್ ಮ್ಯಾಥರ್ಸ್ LP]]'' ಬಿಡುಗಡೆಯಾಯಿತು. [[ಸ್ನೂಪ್ ಡಾಗ್]] ನ ದಾಖಲೆಯನ್ನು ಮುರಿದು ಇದು 1.76 ದಶಲಕ್ಷ ಪ್ರತಿಗಳು ಮಾರಾಟವಾಗಿದೆ. ''[[ಡಾಗ್ಗಿಸ್ಟೈಲ್]]'' ಅತೀ ವೇಗವಾಗಿ ಮಾರಾಟಗೊಂಡ ಹಿಪ್ ಹಾಪ್ ಆಲ್ಬಮ್ ಮತ್ತು [[ಬ್ರಿಟ್ನೀಯ್ ಸ್ಪೀಯರ್ಸ್]]' ''[[...]]'' ''[[ಬೇಬಿ ಒನ್ ಮೋರ್ ಟೈಮ್]]'' ಎನ್ನುವ ಸೋಲೋ (ಒಂಟಿಯಾಗಿ ಹಾಡಿದ) ಆಲ್ಬಮ್ ಯುನೈಟೆಡ್ ಸ್ಟೇಟ್ಸ್‌ನ ಚರಿತ್ರೆಯಲ್ಲೇ ಅತ್ಯಂತ ವೇಗವಾಗಿ ಮಾರಾಟಗೊಂಡ ಆಲ್ಬಮ್ ಆಗಿದೆ.<ref name="MMLP"/><ref name="criminal">[http://news.bbc.co.uk/2/hi/entertainment/1271224.stm ಎಮಿನೆಮ್ಸ್ ಕ್ರಿಮಿನಲ್ ರೆಕಾರ್ಡ್] BBC. ಅಕ್ಸೆಸ್ಸಡ್ ಆನ್ ಜುಲೈ 08, 2008 (2001-04-11).</ref> "[[ದಿ ರೀಯಲ್ ಸ್ಲಿಮ್ ಶ್ಯಾಡಿ]]"ಯ ಏಕವ್ಯಕ್ತಿ ಹಾಡು ಯಶಸನ್ನು ಕಂಡಿತು ಜೊತೆಗೆ ಖ್ಯಾತನಾಮರನ್ನು ಅಪಮಾನ ಮಾಡಿ ವಿವಾದವನ್ನು ಹುಟ್ಟುಹಾಕಿತು ಮತ್ತು ಅದರಲ್ಲಿ ಅವರ ಬಗ್ಗೆ ಅನಿಶ್ಚಯವಾದ ನಂಬರ್ಲಹವಲ್ಲದ ಮಾತುಗಳಿದ್ದವು; ಎಮಿನೆಮ್ ಮಾತ್ರ, [[ಫ್ರೆಡ್ ಡರ್ಸ್ಟ್]] ಮತ್ತು [[ಕರ್ಸನ್ ಡಾಲಿ]] ಬಗ್ಗೆ [[ಕ್ರಿಶ್ಟೀನಾ ಅಕ್ವಿಲೇರಾ]] ಮೌಖಿಕ ಲೈಂಗಿಕವೆಸಗಿದ್ದಾರೆ ಎಂದು ಹೇಳಿದ.<ref>{{harvnb|Bozza|2003|p=60}}</ref> ಎರಡನೆಯ ಏಕವ್ಯಕ್ತಿ ಹಾಡು,"[[ದಿ ವೇ ಐಯಾಮ್]]" ನಲ್ಲಿ ಧ್ವನಿ ಮುದ್ರಣದ ಕಂಪನಿಯವರು ಹೆಚ್ಚು ಮಾರಾಟ ಮಾಡುವ ಲೆಕ್ಕಾಚಾರದಿಂದ "[[ಮೈ ನೇಮ್ ಇಸ್]]" ಅನ್ನು ಮೇಲೆ ಹಾಕಲು ಹೇಳಿ ಅವರು ತರುವ ಒತ್ತಡದ ಬಗ್ಗೆ ತನ್ನ ಅಭಿಮಾನಿಗಳಲ್ಲಿ ಹೇಳಿಕೊಳ್ಳುತ್ತಾನೆ. "ಮೈ ನೇಮ್ ಇಸ್" ಎನ್ನುವ ವೀಡಿಯೋದಲ್ಲಿ ಎಮಿನೆಮ್ [[ಮರಿಲಿನ್ ಮ್ಯಾನ್ಸನ್]] ಅನ್ನು ಹಾಸ್ಯಮಾಡಿದ್ದರೂ ಕಲಾವಿದರು ಉತ್ತಮ ಬಾಂಧವ್ಯದಿಂದಿದ್ದಾರೆ ಎನ್ನಲಾಗಿದೆ. ಸಂಗೀತದ ಕಾರ್ಯಕ್ರಮವೊಂದರಲ್ಲಿ "ದಿ ವೇ ಐಯಾಮ್" ಎನ್ನುವ ಹಾಡನ್ನು ರಿಮಿಕ್ಸ್ ಮಾಡಿಕೊಂಡು ಅವರಿಬ್ಬರೂ ಜೊತೆಗೂಡಿ ಹಾಡಿದರು.<ref>{{cite web|accessdate=2008-04-23|url=http://www.nyrock.com/worldbeat/02_2001/021601.asp|title=Some Marilyn Manson Scraps From the Road|publisher=NY Rock|archive-date=2008-05-09|archive-url=https://web.archive.org/web/20080509150106/http://www.nyrock.com/worldbeat/02_2001/021601.asp|url-status=dead}}</ref> ಮೂರನೆ ಏಕವ್ಯಕ್ತಿ ಹಾಡು, "[[ಸ್ಟಾನ್]]" (ಅದು ಉದಹರಿಸುವುದು [[ಡೀಡೋ]]'ನ "[[ಥ್ಯಾಂಕ್ ಯೂ]]"), ಎಮಿನೆಮ್ ಹೊಸದಾಗಿ ತಾನು ಕಂಡುಕೊಂಡ ಕೀರ್ತಿಯ ಜೊತೆ ವ್ಯವಹರಿಸಲು ಯತ್ನಿಸುತ್ತಾನೆ, ತನ್ನ ಬಸುರಿ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಒಬ್ಬ ಬುದ್ಧಿಗೆಟ್ಟ ಅಭಿಮಾನಿಯ ಪ್ರಾತ್ರವನ್ನು ''ದಿ ಸ್ಲಿಮ್ ಶ್ಯಾಡಿ LP'' ಯ "'97 ಬೋನ್ನೀ &amp; ಕ್ಲೈಡ್"ನಲ್ಲಿ ಕಾಣಿಸಿಸುತ್ತಾನೆ.<ref name="Fox News">{{cite web|accessdate=2008-04-23|url=http://www.foxnews.com/story/0,2933,194705,00.html|title=Eminem's Biography |publisher=[[Fox News]]}}</ref> "ಸ್ಟಾನ್"ನ [[ಮ್ಯೂಸಿಕ್ ವೀಡಿಯೋ]]ನಲ್ಲಿ ಎಮಿನೆಮ್ ಎಡಗೈನಲ್ಲಿ ಬರೆಯುತ್ತಿರುವುದು ಕಂಡು ಬರುತ್ತದೆ ಇದು ಅವನ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ, ಎಮಿನೆಮ್ ಸಾಮಾನ್ಯವಾಗಿ ಎಡಗೈ ಎಂದು ಕೆಲವರು ಬಲಗೈ ಎಂದು ಕೆಲವರು ವಾಗ್ವಾದಕ್ಕಿಳಿಯುತ್ತಿದ್ದರು. ''Q'' ಪತ್ರಿಕೆ "ಸ್ಟಾನ್" ಅನ್ನು ಸಾರ್ವಕಾಲಿಕ<ref>{{cite web|accessdate=2008-04-23|url=http://www.rocklistmusic.co.uk/q150lists.htm|title=150 Greatest Rock Lists Ever|publisher=Rock List Music}}</ref> ಮೂರನೆಯ ಜನಪ್ರಿಯ ರಾಪ್ ಹಾಡು ಎಂದು ಗುರುತಿಸಿತು ಮತ್ತು Top40-Charts.com ನವರು ನಡೆಸಿದ ಇದೇ ಮಾದರಿಯ ಸಮೀಕ್ಷೆಯಲ್ಲಿ ಈ ಹಾಡು ಶ್ರೇಷ್ಟ ಹತ್ತನೆಯದಾಗಿ ಆಯ್ಕೆ ಆಯಿತು.<ref>{{cite web|accessdate=2008-04-23|url=http://www.top40-charts.com/features/top100_greatest_hiphop2.php|title=25 years of Hip-hop|publisher=Top 40 Charts}}</ref> ಈ ಹಾಡು ತುಂಬಾ ಪ್ರಶಂಸೆಗೆ ಒಳಪಟ್ಟಿತು ಮತ್ತು ''[[ರೋಲಿಂಗ್ ಸ್ಟೋನ್]]'' ಪತ್ರಿಕೆಯ "500 ಸಾರ್ವಕಾಲಿಕ ಶ್ರೇಷ್ಠ ಹಾಡುಗಳು" ಎಂಬ ಪಟ್ಟಿಯಲ್ಲಿ 290ನೇಯದಾಗಿ ಆಯ್ಕೆಯಾಯಿತು.<ref>{{cite web|accessdate=2008-04-23|url=http://www.rollingstone.com/news/coverstory/500songs|title=The RS 500 Greatest Songs of All Time|publisher=Rolling Stone|archive-date=2008-06-22|archive-url=https://web.archive.org/web/20080622142703/http://www.rollingstone.com/news/coverstory/500songs/page/2|url-status=dead}}</ref> ಜುಲೈ 2000ದಲ್ಲಿ ''ದಿ ಸೋರ್ಸ್'' ಪತ್ರಿಕೆಯು ಮುಖಪುಟದಲ್ಲಿ ಎಮಿನೆಮ್‌ನ ಚಿತ್ರ ಹಾಕಿತು, ಹೀಗೆ ಮುಖಪುಟದಲ್ಲಿ ರಾರಾಜಿಸಿದ ಮೊದಲ ಬಿಳಿಯನಾದ ಎಮಿನೆಮ್.<ref name="Bozza 81"/> ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ ಸುಮಾರು 10 ದಶಲಕ್ಷ ಆಲ್ಬಮ್ ಮಾರಾಟವಾಗಿದೆ ಮತ್ತು ವಿಶ್ವದಾದ್ಯಂತ 2 ದಶಲಕ್ಷ ಆಲ್ಬಮಿಗೂ ಮಿಗಿಲಾಗಿ ಮಾರಾಟವಾಗಿದೆ ಹಾಗಾಗಿ ಇದಕ್ಕೆ, [[ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ]]ದವರು (RIAA) ಡೈಮಂಡ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ. 2001ರಲ್ಲಿ [[43ನೇ ಗ್ರಾಮಿ ಪ್ರಶಸ್ತಿಗಳ]] ಸಮಾರಂಭದಲ್ಲಿ [[ಎಲ್ಟನ್ ಜಾನ್]] ಜೊತೆಗೂಡಿ ಎಮಿನೆಮ್ ಕಾರ್ಯಕ್ರಮ ನಡೆಸಿಕೊಟ್ಟ, ಎಮಿನೆಮ್‌ನ ಸಾಹಿತ್ಯವು [[ಸಲಿಂಗ ಕಾಮಕ್ಕೆ ಭಯವನ್ನು ಸೂಚಿಸುವಂತಹುದು]]ಎಂದು ಗ್ರಹಿಸಿರುವ <ref>{{cite web|url=http://www.mtv.com/news/articles/1439679/20010222/eminem.jhtml|title=Eminem, Elton's 'Stan' Duet Proves Anticlimactic|last=Basham|first=David|date=February 22, 2001|publisher=MTV News|accessdate=December 30, 2009|archive-date=ಏಪ್ರಿಲ್ 3, 2010|archive-url=https://web.archive.org/web/20100403205216/http://www.mtv.com/news/articles/1439679/20010222/eminem.jhtml|url-status=dead}}</ref> [[ಗೇಯ್ ಆಂಡ್ ಲೆಸ್ಬೀಯನ್ ಅಲ್ಲೈಯನ್ಸ್ ಅಗೇಯ್ನಸ್ಟ್ ಡೆಫೆಮೇಷನ್]] (GLAAD) ಸಂಸ್ಥೆಯು ಎಮಿನೆಮ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ದ್ವಿಲಿಂಗೀ ಜಾನ್ ಅನ್ನು ಖಂಡಿಸಿತು.<ref>{{cite web|url=http://www.mtv.com/news/articles/1439280/20010210/eminem.jhtml|title=Eminem, Elton John To Duet At Grammys|last=Basham|first=David|date=February 10, 2001|publisher=MTV News|accessdate=December 30, 2009|archive-date=ಏಪ್ರಿಲ್ 3, 2010|archive-url=https://web.archive.org/web/20100403204342/http://www.mtv.com/news/articles/1439280/20010210/eminem.jhtml|url-status=dead}}</ref> ಇದನ್ನು ''[[ಎಂಟರ್‌ಟೈನ್‌ಮೆಂಟ್ ವೀಕ್ಲಿ]]'' ಪತ್ರಿಕೆಯು ದಶಕದ ಕೊನೆಯಲ್ಲಿ ಪ್ರಕಟಿಸುವ ದಶಕದ "ಉತ್ತಮ"ಗಳು ಎನ್ನುವ ಪಟ್ಟಿಯಲ್ಲಿ ಇದನ್ನು "ಪ್ರಪಂಚಾದ್ಯಂತ ಕೇಳಿಸಿದ ಅಪ್ಪುಗೆ" ಎಂದು ಹೇಳಿತು. ಹೋಮೋಫೋಬಿಕ್ ಸಾಹಿತ್ಯಕ್ಕಾಗಿ ಟೀಕೆಗೊಳಗಾದ ಎಮಿನೆಮ್ ಒಬ್ಬ ಸಲ್ಲಿಂಗಿ ಕಾಮಿ ಮೂರ್ತಿಯ ಜೊತೆ ವೇದಿಕೆಯನ್ನು "ಸ್ಟಾನ್"ಗಾಗಿ ಹಂಚಿಕೊಂಡಿದ್ದು ಎಂದೆಂದೂ ಮರೆಯದ ಪ್ರಸಂಗ."<ref>ಗೀಯರ್, ಥಾಮ್; ಜೆನ್ಸನ್, ಜೆಫ್; ಜೊರ್ದಾನ್, ಟೀನಾ; ಲೈನ್ಸ್, ಮಾರ್ಗರೆಟ್; ಮಾರ್ಕೋವಿಟ್ಜ್, ಆಡಮ್; ನಾಶಾವಾಟಿ, ಕ್ರಿಸ್; ಪ್ಯಾಸ್ಟೋರೆಕ್, ವ್ಹೀಟ್ನೀಯ್; ರೈಸ್, ಲಿಯ್ನೆಟ್; ರಾಟೆನ್‌ಬರ್ಗ್, ಜೋಶ್; ಸ್ವಾರ್ಟ್ಜ್, ಮಿಸ್ಸಿ; ಸ್ಲೇಜಕ್, ಮೈಖೇಲ್; ಸ್ನೇಯರ್ಸನ್, ಡಾನ್; ಸ್ಟಾಕ್, ಟಿಮ್; ಸ್ಟ್ರೌಪ್, ಕೇಟ್; ಟಕ್ಕರ್, ಕೆನ್; ವೇರಿ, ಆಡಮ್ B.; ವೋಜಿಕ್-ಲೆವಿನ್ಸನ್, ಸೈಮನ್; ವಾರ್ಡ್, ಕೇಟ್ (ಡಿಸೆಂಬರ್ 11, 2009), "ದಿ 100 ಗ್ರೇಟೆಸ್ಟ್ ಮೂವೀಸ್, TV ಶೋಸ್, ಆಲ್ಬಮ್ಸ್, ಬುಕ್ಸ್, ಕ್ಯಾರೆಕ್ಟರ್ಸ್, ಸೀನ್ಸಸ್, ಎಪಿಸೋಡ್ಸ್, ಸಾಂಗ್ಸ್, ಡ್ರೆಸ್ಸೆಸ್, ಮ್ಯೂಸಿಕ್ ವೀಡಿಯೋಸ್, ಆಂಡ್ ಟ್ರೆಂಡ್ಸ್ ದಟ್ ಎಂಟರ್‌ಟೈನ್ಡ್ US ಓವರ್ ದಿ ಪಾಸ್ಟ್ 10 ಯೀರ್ಸ್". ಎಂಟರ್‌ಟೈನ್‌ಮೆಂಟ್‌ ವೀಕ್ಲಿ. (1079/1080):74-84</ref> ಫೆಬ್ರವರಿ 21ರಂದು [[ಸ್ಟಾಪಲ್ಸ್ ಸೆಂಟರ್]]ನಲ್ಲಿ ನಡೆದ ಗ್ರಾಮಿ ಸಮಾರಂಭದ ಆಚೆ GLAAD ನವರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.<ref>{{cite web|url=http://www.mtv.com/news/articles/1439666/20010221/eminem.jhtml|title=Eminem Protesters Few But Passionate|last=Boone|first=Christian|date=February 21, 2001|publisher=MTV News|accessdate=December 30, 2009|archive-date=ನವೆಂಬರ್ 9, 2001|archive-url=https://web.archive.org/web/20011109122247/http://www.mtv.com/news/articles/1439666/20010221/eminem.jhtml|url-status=dead}}</ref> 2001ರಲ್ಲಿ ಎಮಿನೆಮ್ ಮಾಡಿದ ಸಂಗೀತದ ಪ್ರವಾಸದ ಪಟ್ಟಿ ಹೀಗಿದೆ, [[ಡಾ. ಡ್ರೀ]], [[ಸ್ನೂಪ್ ಡಾಗ್]], [[ಎಕ್ಸಿಬಿಟ್]] ಮುಂತಾದ ರಾಪ್ ಸಂಗೀತಗಾರರ ಜೊತೆಯಲ್ಲಿ [[ಅಪ್ ಇನ್ ಸ್ಮೋಕ್ ಟೂರ್]] ಮತ್ತು [[ಲಿಂಪ್ ಬಿಜ್ಕಿಟ್]] ತಂಡದ ಜೊತೆ [[ಐಸ್ ಕ್ಯೂಬ್]]<ref name="up in smoke">{{cite news|last=Pareles|first=Jon|title=Four Hours Of Swagger From Dr. Dre And Friends| url=http://www.slate.com/id/2114375/|work=The New York Times|date=2000-07-17|accessdate=2008-05-24}}</ref> ಮತ್ತು [[ಫ್ಯಾಮಿಲಿ ವ್ಯಾಲ್ಯೂಸ್ ಟೂರ್]].<ref>{{harvnb|Bozza|2003|p=70}}</ref> === 2002–2003: ''ದಿ ಎಮಿನೆಮ್ ಶೋ'' === {{Main|The Eminem Show}} ಎಮಿನೆಮ್‌ನ ಮೂರನೆಯ ಆಲ್ಬಮ್ ''[[ದಿ ಎಮಿನೆಮ್ ಶೋ]]'' 2002ರ ಬೇಸಿಗೆಯಲ್ಲಿ ಬಿಡುಗಡೆಗೊಂಡು ಮತ್ತೊಂದು ಯಶಸ್ಸಿನ ಕಥೆಯಾಯಿತು, ಬಿಡುಗಡೆಗೊಂಡ ಒಂದು ವಾರದಲ್ಲೇ 1 ದಶಲಕ್ಷ ಪ್ರತಿಗಳು ಮಾರಾಟವಾದವು, ಯಾವುದೇ ರೀತಿಯ ಚಾರ್ಟ್‌ನಲ್ಲೂ ಅಗ್ರಗಣ್ಯವಾಗಿ ಉಳಿಯಿತು.<ref name="rotn"/> ಇದರಲ್ಲಿ " [[ವಿಥೌಟ್ ಮೀ]]" ಎನ್ನುವ ಏಕವ್ಯಕ್ತಿಯ ಹಾಡು ಇದೆ ಇದು "ದಿ ರೀಯಲ್ ಸ್ಲಿಮ್ ಶ್ಯಾಡಿ"ಯ ಮುಂದಿನ ಭಾಗದಂತೆ ಗೋಚರಿಸುತ್ತದೆ ಇದರಲ್ಲಿ ಎಮಿನೆಮ್, [[ಬಾಯ್ ಬ್ಯಾಂಡ್]] ನ [[ಲಿಂಪ್ ಬಿಜ್ಕಿಟ್]], [[ಮಾಬಿ]], ಮತ್ತು [[ಲಿನ್ನ್ ಚೆನೇಯ್]] ಮುಂತಾದವರ ಬಗ್ಗೆ ಅನುಚಿತವಾದ ಟೀಕೆಗಳನ್ನು ಮಾಡಿದ್ದಾನೆ. ದಿ ಎಮಿನೆಮ್ ಶೋ ಒಂದು ಹಿಪ್ ಹಾಪ್ ಕ್ಲಾಸಿಕ್ ಆಗಿದ್ದು ಅದಕ್ಕೆ [[ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ]] (RIAA) ದವರು ಡೈಮಂಡ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ. ಇದು ಯುನೈಟೆಡ್ ಸ್ಟೇಟ್ಸ್ ನಲ್ಲಿ 10 ದಶಲಕ್ಷ ಮಾರಾಟವಾದರೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ 20 ದಶಲಕ್ಷ ಮಾರಾಟವಾಗಿರುತ್ತದೆ. ಪ್ರಪಂಚಾದ್ಯಂತ ಎರಡು ಆಲ್ಬಮ್‌ಗಳು ತಲಾ 20 ದಶಲಕ್ಷ ಮಾರಾಟವಾಗಿ ಎರಡು ಡೈಮಂಡ್ ಗಳಿಸಿದ ಏಕೈಕ ಕಲಾವಿದ ಎಮಿನೆಮ್. ಎಮಿನೆಮ್‌, ಖ್ಯಾತಿಯನ್ನು, ಅವನ ಹೆಂಡತಿ ಮತ್ತು ಮಗಳ ಜೊತೆ ಅವನ ಬಾಂಧವ್ಯನ್ನು ಮತ್ತು ಹಿಪ್-ಹಾಪ್ ಸಮುದಾಯದಲ್ಲಿ ಅವನ ಮರ್ಯಾದಿ ಎಲ್ಲವನ್ನೂ ಈ ಆಲ್ಬಮ್ ಬಿಂಬಿಸುತ್ತದೆ. 2000ದಲ್ಲಿ ಒಬ್ಬ [[ವಿನೋದ ಕೂಟಗಳಲ್ಲಿ ಅನಾಹ್ವಾನಿತರನ್ನು ಹೊರಗಟ್ಟುವ ಆಳು]] ತನ್ನ ಹೆಂಡತಿಯನ್ನು ಚುಂಬಿಸುವುದನ್ನು ಕಂಡು ಎಮಿನೆಮ್ ಅವನ ಮುಖದ ಮೇಲೆ ಬಾರಿಸಿದ ಕೇಸ್ ಬಗ್ಗೆ ಕೂಡ ಎಮಿನೆಮ್ ಹೇಳಿದ್ದಾನೆ. [[ಆಲ್‌ಮ್ಯೂಸಿಕ್]] ನ [[ಸ್ಟೀಫೆನ್ ಥಾಮಸ್ ಎರ್ಲೇವೈನ್]], ಈ ಆಲ್ಬಮ್‌ನಲ್ಲಿ ಎಮಿನೆಮ್‌ನ ಕೋಪವು ಹಲವು ಹಾಡಿನ ಜಾಡಿನಲ್ಲಿ ಸ್ಪಷ್ಟವಾಗಿದೆ ಎಂದಿದ್ದಾನೆ, ''ದಿ ಮಾರ್ಶಲ್ ಮ್ಯಾಥೆರ್ಸ್ LP'' ಯಷ್ಟು ಪ್ರಚೋದಕತೆ ಇದರಲ್ಲಿ ಇಲ್ಲ ಎನ್ನಲಾಗಿದೆ.<ref name="eminem show">{{cite web|last=Erlewine|first=Stephen Thomas|authorlink=Stephen Thomas Erlewine|title="The Eminem Show" — Overview|url=http://www.allmusic.com/cg/amg.dll?p=amg&sql=Aiypzefrk2gf6|publisher=Allmusic|year=2002|accessdate=2008-02-01|archive-date=2005-01-30|archive-url=https://web.archive.org/web/20050130100844/http://www.allmusic.com/cg/amg.dll?p=amg&sql=Aiypzefrk2gf6|url-status=dead}}</ref> ಆದಾಗ್ಯೂ ಹಿಂದೆ [[ಮಿಸೋಗೈನಿಸ್ಟಿಕ್]] ಸಾಹಿತ್ಯಕ್ಕಾಗಿ ''ದಿ ಮಾರ್ಶಲ್ ಮ್ಯಾಥೆರ್ಸ್ LP'' ಅನ್ನು ಟೀಕಿಸಿದ [[L. ಬ್ರೆಂಟ್ ಬೊಜೆಲ್ III]] ಗಮನಿಸಿದಂತೆ ''ದಿ ಎಮಿನೆಮ್ ಶೋ'' ನಲ್ಲಿ ಕೀಳು ದರ್ಜೆಯ ಭಾಷೆಯನ್ನು ಬಳಸಲಾಗಿದೆ, ''[[ತಾಯಿಗಂಡ]]'' ಪದವನ್ನು [[wikt: bowdlerization|ಪರಿಷ್ಕರಣೆ]] ಮಾಡಿರುವುದಕ್ಕಾಗಿಯೂ ಎಮಿನೆಮ್‌ಗೆ "ಎಮಿನೆಫ್" ಎಂಬ ಅಡ್ದ ಹೆಸರನ್ನು ಕೊಡಲಾಗಿದೆ. ಆಲ್ಬಮ್‌ನಲ್ಲಿ ಹೇಸಿಗೆ ಭಾಷೆ ಮೇಲುಗೈಯಾಗಿದೆ<ref name="tasteless">{{cite web|last = Bozell |first = L. Brent III |authorlink = L. Brent Bozell III |title = Eminem – Tasteless, Incoherent, and Tired |work=[[Media Research Center|MediaResearch.org]]|publisher=[[Creators Syndicate]] |date = 2002-07-24 |url = http://www.mediaresearch.org/bozellcolumns/entertainmentcolumn/2002/col20020724.asp |accessdate = 2008-01-28}}</ref> === 2004–2005: ''ಎನ್‌ಕೋರ್'' === {{Main|Encore (Eminem album)}} ಡೆಸೆಂಬರ್ 8, 2003ರಂದು [[ಯುನೈಟೆಡ್ ಸ್ಟೇಟ್ಸ್ ಸೀಕ್ರೆಟ್ ಸರ್ವೀಸ್]] ನವರು, ಎಮಿನೆಮ್ ಯುನೈಟೆಡ್ ಸ್ಟೇಟ್‌ನ ಅಧ್ಯಕ್ಷರನ್ನು ಬೆದರಿಸಿದ ವಿಷಯದ ಬಗ್ಗೆ ತಾವು ಪರೀಶಿಲಿಸುತ್ತಿರುವುದಾಗಿ ಒಪ್ಪಿಕೊಂಡರು.<ref>{{cite news|title=Secret Service checks Eminem's 'dead president' lyrics|url=http://edition.cnn.com/2003/SHOWBIZ/Music/12/05/eminem.lyrics/|publisher=CNN|date=2003-12-06|accessdate=2008-02-01}}</ref> ಪ್ರಶ್ನಿಸಲ್ಪಡುವ ಸಾಹಿತ್ಯ: ''"ಸಂಭೋಗಿಸು ಹಣವನ್ನು/ನಾನು ಸತ್ತ ಅಧ್ಯಕ್ಷರಿಗೆ ರಾಪ್ ಮಾಡುವುದಿಲ್ಲ (ಹಾಡುವುದಿಲ್ಲ)/ಅದರ ಬದಲು ಅಧ್ಯಕ್ಷರು ಸಾಯುವುದನ್ನು ನೋಡುವೆನು/ಎಲ್ಲೂ ಹೇಳಿಲ್ಲ, ಆದರೆ ನಾನು ನಡಾವಳಿಯನ್ನು ಸ್ಥಾಪಿಸುತ್ತೇನೆ..."''. ಪ್ರಶ್ನಿಸಲ್ಪಡುವ ಹಾಡು "ವೀ ಆಸ್ ಅಮೇರಿಕನ್ಸ್" ಅನ್ನು ಆಲ್ಬಮ್ ಜೊತೆ ಬೋನಸ್ CD ಆಗಿ ಕೊಡಲ್ಪಟ್ಟಿತು.<ref name="encore amg">{{cite web|last=Erlewine|first= Stephen Thomas|authorlink=Stephen Thomas Erlewine|title="Encore" – Overview|url=http://www.allmusic.com/album/encore-r717546|publisher=[[Allmusic]]|year=2004|accessdate=2007-09-17}}</ref> 2004ರಲ್ಲಿ ಎಮಿನೆಮ್‌ನ ನಾಲ್ಕನೆಯ ಆಲ್ಬಮ್ ''ಎನ್‌ಕೋರ್'' ಬಿಡುಗಡೆಯಾಯಿತು. ಸುಮಾರು 700,000 ಪ್ರತಿಗಳು ಮೊದಲ ವಾರದಲ್ಲೇ ಮಾರಾಟವಾಯಿತು. ಇದಕ್ಕೆ [[ರೆಕಾರ್ಡಿಂಗ್ ಇಂಡಸ್ಟ್ರ‍ಿ ಅಸೋಸಿಯೇಷನ್ ಆಫ್ ಅಮೇರಿಕಾ]] (RIAA) ದವರು ಪ್ಲಾಟಿನಮ್ ಸರ್ಟಿಫಿಕೇಟ್ ಅನ್ನು ಕೊಟ್ಟಿರುತ್ತಾರೆ, ಇದು ಎಮಿನೆಮ್‌ಗೆ 7ನೇ ಬಾರಿಗೆ ಲಭ್ಯವಾಗಿರುತ್ತದೆ. ಪ್ರಪಂಚಾದ್ಯಂತ 15 ದಶಲಕ್ಷ ಮಾರಾಟವಾಗಿರುತ್ತದೆ. ಇದರಲ್ಲಿ 7.8 ದಶಲಕ್ಷ ಪ್ರತಿಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಮಾರಾಟವಾಗಿದೆ. ಈ ಆಲ್ಬಮ್ ನಲ್ಲಿ ಇನ್ನೊಂದು ಅಗ್ರಮಾನ್ಯ ಅಂಶವೆಂದರೆ "[[ಜಸ್ಟ್ ಲೂಸ್ ಇಟ್]]" ಎನ್ನುವ ಏಕವ್ಯಕ್ತಿ ಹಾಡಿನಲ್ಲಿ [[ಮೈಖೇಲ್ ಜ್ಯಾಕ್ಸನ್]] ನನ್ನು ಅವಮಾನಿಸಲಾಗಿದೆ. ''ಎನ್‌ಕೋರ್'' ನಂತರ ಬಿಡುಗಡೆಗೊಂಡ ಏಕವ್ಯಕ್ತಿ ಹಾಡು "[[ಜಸ್ಟ್ ಲೂಸ್ ಇಟ್]]"ನ ಬಿಡುಗಡೆಯ ಒಂದು ವಾರದ ನಂತರ ಅಕ್ಟೋಬರ್ 12, 2004ರಂದು [[ಮೈಖೇಲ್ ಜ್ಯಾಕ್ಸನ್]] ವೀಡಿಯೋ ಬಗೆಗಿನ ತನ್ನ ಅಸಮಾಧಾನವನ್ನು [[ಲಾಸ್ ಏಂಜಲೀಸ್]]-ಮೂಲದ [[ಸ್ಟೀವ್ ಹಾರ್ವೇ]] ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಕ್ತಪಡಿಸಿದ, ಆ ವೀಡಿಯೋದಲ್ಲಿ ಜ್ಯಾಕ್ಸನ್‌ನ ಶಿಶುಕಾಮವನ್ನು,ಮುಖದ ಮೇಲೆ ಮಾಡಿಕೊಂಡ ಚರ್ಮದ ಸರ್ಜರಿಯನ್ನು ಮತ್ತು 1984ರಲ್ಲಿ ಒಮ್ಮೆ [[ಪೆಪ್ಸಿ]] ಜಾಹೀರಾತಿನ ಚಿತ್ರೀಕರಣ ವೇಳೆಯಲ್ಲಿ ಕೂದಲಿಗೆ ಬೆಂಕಿ ತಗುಲಿದ್ದನ್ನು ಲೇವಡಿ ಮಾಡಲಾಗಿತ್ತು. "ಜಸ್ಟ್ ಲೂಸ್ ಇಟ್" ನ ಸಾಹಿತ್ಯದಲ್ಲಿ ಜ್ಯಾಕ್ಸನ್‌ನ ಕಾನೂನು ತೊಡಕುಗಳನ್ನು ಉಲ್ಲೇಖಿಸಲಾಗಿತ್ತು, ಆದಾಗ್ಯೂ ಒಂದು ಹಾಡಿನಲ್ಲಿ ಹೇಳುತ್ತಾನೆ ''"... ಮತ್ತು ಅದು ಮೈಖೇಲ್ ಅನ್ನು ತಿವಿಯುವುದಕ್ಕಲ್ಲ/ಅದು ಕೇವಲ ರೂಪಕ/ನಾನು ಕೇವಲ ಸೈಕೋ ಅಷ್ಟೇ...."'' ಜ್ಯಾಕ್ಸನ್‌ನ ಸ್ನೇಹಿತರು ಮತ್ತು ಬೆಂಬಲಿಗರು ವೀಡಿಯೋದ ವಿರುದ್ಧ ಕಿಡಿಕಾರಿದರು ಅದರಲ್ಲಿ [[ಸ್ಟೆವೀ ವಂಡರ್ಸ್]] ಅಂತೂ ವೀಡಿಯೋವನ್ನು ''"ಕಿಕಿಂಗ್ ಎ ಮ್ಯಾನ್ ವ್ಹೈಲ್ ಹೀ ಇಸ್ ಡೌನ್" ಮತ್ತು '' "ಬುಲ್‌ಶಿಟ್",<ref name="MJ">{{cite web|accessdate=2008-04-23|url=http://www.allhiphop.com/hiphopnews/?ID=3825|archiveurl=https://web.archive.org/web/20080125055428/http://www.allhiphop.com/hiphopnews/?ID=3825|archivedate=2008-01-25|title=Stevie Wonder has words to say about Eminem|publisher=AllHipHop}}</ref> [[ಸ್ಟೀವ್ ಹಾರ್ವೇ]] ಘೋಷಣೆ ''"ಎಮಿನೆಮ್ ಹ್ಯಾಸ್ ಲಾಸ್ಟ್ ಹಿಸ್ ಘೆಟ್ಟೋ ಪಾಸ್.'' ''ವಿ ವಾಂಟ್ ದಿ ಪಾಸ್ ಬ್ಯಾಕ್."'' <ref name="MJ"/> ವೀಡಿಯೋದಲ್ಲಿ ಎಮಿನೆಮ್ [[ಪೀ ವೀ ಹರ್ಮನ್]], [[MC ಹ್ಯಾಮರ್]] ಅನ್ನು ಮತ್ತು ಚಿನ್ನದ ವರ್ಣದ ಕೇಶದಲ್ಲಿ ಪ್ರವಾಸವನ್ನು ಕೈಗೊಳ್ಳುವ ಆಸೆಯ ಮಡೋನ್ನಾಳನ್ನೂ ಲೇವಡಿ ಮಾಡಿದ.<ref>{{cite web|accessdate=2008-04-23|url=http://www.accessmylibrary.com/coms2/summary_0286-7179448_ITM|title=Eminem's new album doesn't build on previous success. |publisher=[[The Philadelphia Inquirer]]|archiveurl=https://web.archive.org/web/20070731185713/http://www.accessmylibrary.com/coms2/summary_0286-7179448_ITM|archivedate=2007-07-31}}</ref> ಜ್ಯಾಕ್ಸನ್ ಪ್ರತಿಭಟನೆಯ ವಿಚಾರವಾಗಿ ಎಮಿನೆಮ್ ಹಾಡು "ಲೂಸ್ ಯುವರ್‌ಸೆಲ್ಫ್" ಅನ್ನು 2003ರಲ್ಲಿ ತನ್ನ ಆಲ್ಬಮ್ ''[[ಪೂಡಲ್ ಹ್ಯಾಟ್]]'' ನಲ್ಲಿ "ಕೌಚ್ ಪೊಟಾಟೋ" ಹೆಸರಿನ ಹಾಡಿನ ಮೂಲಕ ಲೇವಡಿ ಮಾಡಿದ [["ವೀರ್ಡ್ Al" ಯಾನ್ಕೋವಿಕ್]], ''[[ಚಿಕಾಗೋ ಸನ್-ಟೈಮ್ಸ್]]'' ಗೆ ''"ಕಳೆದ ವರ್ಷ, ಎಮಿನೆಮ್‌ನ "ಲೂಸ್ ಯುವರ್‌ಸೆಲ್ಫ್" ಅನ್ನು ಲೇವಡಿ ಮಾಡುವ ತನ್ನ ವೀಡಿಯೋದ ತಯಾರಿಕೆಯನ್ನು ನಿಲ್ಲಿಸಿಬಿಡುವುದಾಗಿ ಬಲವಂತ ಮಾಡಿದ್ದ, ತನ್ನ ವೀಡಿಯೋ ಅವನ ಭವಿಷ್ಯತ್ತಿಗೆ ಹಾನಿ ಎಂದು ಅವನಿಗೆ ಅನ್ನಿಸಿದೆ,'' ''ಆದುದರಿಂದ ಮೈಖೇಲ್ ಜೊತೆಗೆ ಈ ವ್ಯಂಗದ ಸಂದರ್ಭವು ನನಗಿನ್ನೂ ಇದೆ."'' <ref name="losing it">{{cite news|last=Thomas|first=Mike|title=Is the King of Pop losing it?|url=http://www.suntimes.com/output/entertainment/cst-ftr-jacko14.html|archiveurl=https://web.archive.org/web/20041016051807/http://www.suntimes.com/output/entertainment/cst-ftr-jacko14.html|archivedate=2004-10-16|work=Chicago Sun-Times|date=2004-10-14|publisher=Internet Archive Wayback Machine|accessdate=2004-10-16}}</ref> ವೀಡಿಯೋ ಪ್ರಸಾರವನ್ನು ಮೊದಲು ನಿಲ್ಲಿಸಿದ್ದು [[ಬ್ಲಾಕ್ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್]] ನವರು. ಆದಾಗ್ಯೂ, MTVನವರು ಪ್ರಸಾರವನ್ನು ಮುಂದುವರೆಸುವುದಾಗಿ ಘೋಷಿಸಿದರು. ''ದಿ ಸೋರ್ಸ್'' ನ CEO ರೇಮಂಡ್ "[[ಬೆನ್‌ಜಿನೋ]]" ಸ್ಕಾಟ್‌ಗೆ ಬರೀ ವೀಡಿಯೋ ನಿಲ್ಲಿಸುವುದಷ್ಟೇ ಅಲ್ಲಾ ಆ ಆಲ್ಬಮ್‌ನಿಂದ ಆ ಹಾಡನ್ನು ತೆಗೆದುಹಾಕಿ ಜ್ಯಾಕ್ಸನ್‌ಗೆ ಸಾರ್ವಜನಿಕವಾಗಿ ಎಮಿನೆಮ್ ಕ್ಷಮೆ ಕೇಳಬೇಕು.<ref>{{cite news|last=Donaldson-Evans|first=Catherine|accessdate=2008-04-23|url=http://www.foxnews.com/story/0,2933,138350,00.html|title=Jackson Bashes Eminem in Fox Exclusive |publisher=Fox News}}</ref> [[ವೈಯಾಕಾಮ್]] ನಿಂದ [[ಫೇಮಸ್ ಮ್ಯೂಸಿಕ್ LLC]] ಯನ್ನು 2007ರಲ್ಲಿ ಜ್ಯಾಕ್ಸನ್ ಮತ್ತು ಸೋನಿ ತಂದರು. ಈ ಒಪ್ಪಂದವು ಎಮಿನೆಮ್ [[ಶಕೀರಾ]] ಮತ್ತು [[ಬೆಕ್]] ಮುಂತಾದವರ ಹಾಡುಗಳ ಹಕ್ಕುಗಳನ್ನು ಕೊಡುತ್ತದೆ.<ref name="2007 music deal">{{cite web |url=http://www.rollingstone.com/rockdaily/index.php/2007/05/31/the-police-plan-mtv-unplugged-performance-michael-jackson-buys-rights-to-eminem-tunes-and-more/ |title=Michael Jackson buys rights to Eminem tunes and more |publisher=Rolling Stone |date=2007-05-31 |accessdate=2008-06-23 |archive-date=2007-12-27 |archive-url=https://web.archive.org/web/20071227062128/http://www.rollingstone.com/rockdaily/index.php/2007/05/31/the-police-plan-mtv-unplugged-performance-michael-jackson-buys-rights-to-eminem-tunes-and-more/ |url-status=dead }}</ref> ಆದಾಗ್ಯೂ ಏಕವ್ಯಕ್ತಿ ಹಾಡುಗಳ ಹಾಸ್ಯ ವಸ್ತುವಿನ ಆಲ್ಬಮ್ ''ಎನ್‌ಕೋರ್'' ನಲ್ಲಿ ಯುದ್ಧ ವಿರೋಧಿಯಂಥ ಗಂಭೀರ ವಿಷಯವೂ "[[ಮೋಶ್]]"ನ ಹಾಡಿನಲ್ಲಿ ಇದೆ. [[2004 U.S. ಅಧ್ಯಕ್ಷೀಯ ಚುನಾವಣೆ]] ಯ ಒಂದು ವಾರದ ಹಿಂದೆ ಅಕ್ಟೋಬರ್ 25, 2004ರಂದು "ಮೋಶ್" ಅನ್ನು ಎಮಿನೆಮ್ ಇಂಟರ್‌ನೆಟ್‌ನಲ್ಲಿ ಬಿಡುಗಡೆ ಮಾಡಿದ. ಈ ಆಲ್ಬಮ್‌ನಲ್ಲಿ ಬಲವಾದ [[ಬುಷ್]] ವಿರೋಧಿ ಸಂದೇಶವು ಇದೆ, ಇದರಲ್ಲಿ "ಫಕ್ ಬುಷ್‌" ಮತ್ತು ''"ದಿಸ್ [[ವೆಪನ್ ಆಫ್ ಮಾಸ್ ಡಿಸ್ಟ್ರ‍ಕ್ಷನ್]] ದಟ್ ವಿ ಕಾಲ್ ಔರ್ ಪ್ರೆಸಿಡೆಂಟ್"'' ಮುಂತಾದ ಸಾಹಿತ್ಯವುಳ್ಳ ಹಾಡುಗಳಿವೆ.<ref>{{cite news|last=Reid|first=Shaheem|title=Eminem Targets Bush on New Track 'Mosh'|url=http://www.mtv.com/news/articles/1492827/20041020/eminem.jhtml?headlines=true|publisher=MTV News|date=2004-10-20|accessdate=2008-02-01|archive-date=2009-05-13|archive-url=https://web.archive.org/web/20090513010318/http://www.mtv.com/news/articles/1492827/20041020/eminem.jhtml?headlines=true|url-status=dead}}</ref> ಈ ವೀಡಿಯೋದಲ್ಲಿ ಎಮಿನೆಮ್ [[ಲಾಯ್ಡ್ ಬ್ಯಾಂಕ್ಸ್]] ನಂಥ ಒಂದಷ್ಟು ರಾಪರ್‌ಗಳನ್ನು ಸೇರಿಸಿಕೊಂಡು ಅವರೆಲ್ಲಾ [[ಬುಷ್ ಅಡ್ಮಿನಿಸ್ಟೇಷನ್]] ನ ಬಲಿಪಶುಗಳು ಎಂಬಂತೆ ಚಿತ್ರಿಸಿ ಅವರನೆಲ್ಲಾ [[ವೈಟ್ ಹೌಸ್]] ಗೆ ಕರೆದುಕೊಂಡು ಹೋಗುವಂತೆ ತಯಾರಿಸಲಾಗಿತ್ತು. ಆದಾಗ್ಯೂ ಅಲ್ಲಿಗೆ ಸೈನಿಕರು ಬಂದು ಬಿಡುತ್ತಾರೆ ಆನಂತರ ಅವರು ಮತ ಚಲಾಯಿಸುವುದಕ್ಕೆ ಬಂದಿರುತ್ತಾರೆ ಎಂಬುದಾಗಿ ಗೊತ್ತಾಗುತ್ತದೆ ಕೊನೆಗೆ ವೀಡಿಯೋ ಪರದೆ ಮೇಲೆ "ಮಂಗಳವಾರ ನವೆಂಬರ್ 2ರಂದು ಮತ ಚಲಾಯಿಸಿ" ಎಂದಿರುತ್ತದೆ. ಬುಷ್ ಚುನಾವಣೆ ಗೆದ್ದ ಮೇಲೆ ವೀಡಿಯೋದ ಅಂತ್ಯವನ್ನು ಬದಲಾಯಿಸಲಾಯಿತು ಈ ಹೊಸ ಭಾಗದಲ್ಲಿ ಬುಷ್‌ ನಿಂತು ಭಾಷಣ ಮಾಡುತ್ತಿರುವಂತೆ ಎಮಿನೆಮ್ ಮತ್ತು ಪ್ರತಿಭಟನಾಕಾರರು ವೇದಿಕೆಯೆಡೆಗೆ ದಾಳಿ ಮಾಡಲು ನುಗ್ಗುವಂತೆ ಚಿತ್ರಿಸಲಾಯಿತು.<ref>{{cite web|accessdate=2008-04-23|url=http://www.highbeam.com/doc/1G1-123840513.html|title=Race for the White House: Eminem joins fight.(News)|publisher=[[Daily Mirror|The Mirror]]|archive-date=2015-03-28|archive-url=https://web.archive.org/web/20150328204705/http://www.highbeam.com/doc/1G1-123840513.html|url-status=dead}}</ref> === 2005–2008: ಮ್ಯೂಸಿಕಲ್ ಹೈಯಾಟಸ್ === [[ಚಿತ್ರ:Eminem Live.jpg|thumb|right|150px|ಆಗಸ್ಟ್ 2005ರಲ್ಲಿ ಎಮಿನೆಮ್ ಆಂಗರ್ ಮ್ಯಾನೇಜ್‌ಮೆಂಟ್ ಪ್ರವಾಸದಲ್ಲಿ ಕಾರ್ಯಕ್ರಮ ನಡೆಸಿಕೊಡುವನು.]] 2005ರಲ್ಲಿ ಉದ್ಯಮದ ಅನೇಕರು ಆರು ವರ್ಷಗಳ ತರುವಾಯ ಮತ್ತು ಅಷ್ಟರಲ್ಲಿ ಅನೇಕ ಪ್ಲಾಟಿನಮ್ ಆಲ್ಬಮ್‌ಗಳನ್ನು ಮಾಡಿ ಎಮಿನೆಮ್ ನಿವೃತ್ತಿ ಹೊಂದುವುದಾಗಿ ಯೋಚಿಸುತ್ತಿದ್ದಾನೆ ಎಂದು ಊಹಿಸಿದರು. 2005ರ ಕೊನೆಯಲ್ಲಿ ''ದಿ ಫನರೆಲ್'' ಎನ್ನುವ ಹೆಸರಿನ ಡಬಲ್-ಡಿಸ್ಕ್ ಆಲ್ಬಮ್ ಬಿಡುಗಡೆ ಆಗಿದ್ದೇ ಈ ಊಹೆಗೆ ಕಾರಣವಾಯಿತು.<ref>{{cite web|accessdate=2008-04-23|url=http://www.1strowseats.com/blog/category/eminem/the_funeral_new_eminem_album_6831.asp|title=The Funeral – New Eminem Album|publisher=1st Row Seats}}</ref> [[Curtain Call: The Hits]]ಹೆಸರಿನ ಅಡಿಯಲ್ಲಿ ಈ ಆಲ್ಬಮ್ ಸುಸ್ಪಷ್ಟವಾಗಿ [[ಗ್ರೇಟೆಸ್ಟ್ ಹಿಟ್ಸ್ ಆಲ್ಬಮ್]] ಆಯಿತು, '''' ಡಿಸೆಂಬರ್ 6, 2005ರಂದು ಮನರಂಜನೆಯ ನಂತರ ಬಿಡುಗಡೆಯಾಯಿತು. 2005ರಲ್ಲಿ ''ಡೆಟ್ರಾಯ್ಟ್ ಫ್ರೀ ಪ್ರೆಸ್'' ಒಂಟಿ ಹಾಡುಗಾರ ಎಮಿನೆಮ್‌ಗೆ ಬಲವಾದ ಪೆಟ್ಟೇ ಆಗುವಂಥ ಸುದ್ದಿಯನ್ನು ಬಿತ್ತರಿಸಿತು, ಎಮಿನೆಮ್‌ನ ಒಳವೃತ್ತದ ಸಹಚರರ ಹೆಸರನ್ನು ಹೇಳಿ ಅವರು ಎಮಿನೆಮ್ ಇನ್ನು ಮುಂದೆ ನಿರ್ಮಾಪಕ ಮತ್ತು ಕಂಪನಿಯ ನಿರ್ವಾಹಕನ ಸ್ಥಾನದಲ್ಲಿ ಇರುತ್ತಾನೆ ಎಂದಿತು. ಸಂಗ್ರಹ ಆಲ್ಬಮ್ ಬಿಡುಗಡೆಯ ದಿನದಂದೇ ಡೆಟ್ರಾಯ್ಟ್ ಮೂಲದ WKQI'ನ "ಮೋಜೋ ಇನ್ ದಿ ಮಾರ್ನಿಂಗ್" ರೇಡಿಯೋ ಕಾರ್ಯಕ್ರಮದಲ್ಲಿ,ಎಮಿನೆಮ್ ತಾನು ನಿವೃತ್ತಿ ಹೊಂದುವ ಸುದ್ದಿಯನ್ನು ಅಲ್ಲಗೆಳೆಯುತ್ತ ಆದರೆ ತಾನು ಕಲಾವಿದನಾಗಿ ಒಂದು ವಿರಾಮವನ್ನು ಪಡೆಯುವುದಾಗಿ ಹೇಳಿದನು, ಅವನು ''"ನನ್ನ ವೃತ್ತಿ ಬದುಕು ಎಲ್ಲಿ ಹೊರಡುತ್ತಿದೆ ಎಂಬುದೇ ಗೊತ್ತಿಲ್ಲದ ಬಿಂದುವಿನಲ್ಲಿ ನಾನು ಇದ್ದೇನೆ... '' ''ಈ ಕಾರಣದಿಂದಲ್ಲೇ ನಾವು ’ಪರದೆಯ ಕರೆ’ ಎನ್ನುವುದು ಯಾಕೆಂದರೆ ಅದು ಅಂತಿಮವೂ ಆಗಬಹುದು. '' ''ನಮಗದು ಗೊತ್ತಿಲ್ಲ."'' ಎಂದ.<ref>{{cite news|accessdate=2008-04-23|url=https://www.nytimes.com/aponline/arts/AP-People-Eminem.html|title=Eminem's Mother Sued Over Book Profits|publisher=New York Times}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> 2005ರಲ್ಲಿ [[ಬರ್ನಾರ್ಡ್ ಗೋಳ್ಡ್‌ಬರ್ಗ್]] ನ ಪುಸ್ತಕ, ''[[100 ಪೀಪಲ್ ವ್ಹೂ ಆರ್ ಸ್ಕ್ರೂವಿಂಗ್ ಅಪ್ ಅಮೇರಿಕಾ]]'' ದಲ್ಲಿ ವಸ್ತುವಾದ; ಅದರಲ್ಲಿ ಎಮಿನೆಮ್ #58ನೇ ಶ್ರೇಣಿಯವನಾಗಿದ್ದ.<ref>{{harv|Goldberg|2005|p=139}}</ref> ಈ ಪುಸ್ತಕದಲ್ಲಿ ''[[ದಿ ನ್ಯೂ ಯಾರ್ಕ್ ಟೈಮ್ಸ್]]'' ನ 2001ರ [[ಬಾಬ್ ಹರ್ಬರ್ಟ್]] ಅವರ ಲೇಖನವನ್ನು ಉಲ್ಲೇಖಿಸಲಾಗಿತ್ತು ಆ ಲೇಖನದಲ್ಲಿ "ಎಮಿನೆಮ್ ಪ್ರಪಂಚದಲ್ಲಿ ಎಲ್ಲಾ ಮಹಿಳೆಯರು [[ವ್ಯಭಿಚಾರಿಗಳು]] ಮತ್ತು ಎಮಿನೆಮ್ ಅವರನೆಲ್ಲಾ ಬಲತ್ಕಾರದಿಂದ ಸಂಭೋಗಿಸಿ ಆನಂತರ ಅವರನ್ನು ಸಾಯಿಸಲು ಉತ್ಸುಕನಾಗಿದ್ದಾನೆ." ಎಂದು ಬರೆದಿತ್ತು.<ref>{{cite web |last = Herbert|first = Bob|authorlink = Bob Herbert |title = In America; A Musical Betrayal|publisher = New York Times|date = 2001-01-29|url = http://query.nytimes.com/gst/fullpage.html?res=9F03E4DA103FF93AA15752C0A9679C8B63&sec=&spon=&pagewanted=all|accessdate = 2007-10-06}}</ref> ಎಮಿನೆಮ್‌ನ ಸಂಗೀತದಲ್ಲಿನ [[ಸ್ತ್ರೀದ್ವೇಷ]] ಕ್ಕೆ ಉದಾಹರಣೆಯಾಗಿ ಎಮಿನೆಮ್‌ನ ''ದಿ ಸ್ಲಿಮ್ ಶ್ಯಾಡಿ EP'' ಆಲ್ಬಮ್‌ನ "ನೋ ಒನ್ಸ್ ಇಲ್ಲರ್" ಅನ್ನು ಬಳಸಿದರು.<ref>{{harv|Goldberg|2005|p=140}}</ref> 2005ರ ಬೇಸಿಗೆಯಲ್ಲಿ ಎಮಿನೆಮ್ ಮೂರು ವರ್ಷದಲ್ಲಿ ಮೊದಲ U.S. ಕಾರ್ಯಕ್ರಮವನ್ನು ಪ್ರಾರಂಭಿಸಿದನು, [[ಆಂಗರ್ ಮ್ಯಾನೇಜ್‌ಮೆಂಟ್ 3 ಟೂರ್]] ನಲ್ಲಿ [[50 ಸೆಂಟ್]], [[G-ಯುನಿಟ್]], [[ಲಿಲ್' ಜೊನ್]], [[D12]], [[ಓಬೀ ಟ್ರೈಸ್]], [[ದಿ ಆಲ್ಕೆಮಿಸ್ಟ್]], ಮತ್ತು ಇನ್ನಿತರವು ಒಳಗೊಂಡಿದ್ದವು. ಆಗಸ್ಟ್ 2005ರಲ್ಲಿ, ಎಮಿನೆಮ್ ಯೂರೋಪಿಯನ್ ಪ್ರವಾಸವನ್ನು ರದ್ದು ಪಡಿಸಿ ಆನಂತರ "ನಿದ್ದೆ ಔಷಧೀಕರಣ"ಕ್ಕೆ [[ಔಷಧ ಪುನರ್ ವಸತಿ]] ಚಿಕಿತ್ಸೆಯಲ್ಲಿ ದುಡಿಯುವುದಾಗಿ ಘೋಷಿಸಿದ".<ref name="abc">{{cite web|accessdate=2008-04-23|url=http://www.abc.net.au/news/arts/theshallowend/200508/s1441976.htm|title=Eminem in rehab|publisher=[[Australian Broadcasting Corporation]]|archiveurl=https://web.archive.org/web/20070206023410/http://www.abc.net.au/news/arts/theshallowend/200508/s1441976.htm|archivedate=2007-02-06}}</ref> === 2008–present: ''ರಿಲ್ಯಾಪ್ಸ್'' ಮತ್ತು ''ರಿಲ್ಯಾಪ್ಸ್ 2'' === {{main|Relapse (album)|Relapse 2}} 2007ರಲ್ಲಿ ನ್ಯೂ ಯಾರ್ಕ್‌ನ ರೇಡಿಯೋ ಸ್ಟೇಷನ್‌‌ನಲ್ಲಿ [[ಹಾಟ್ 97]] 50 ಸಂದರ್ಶನದಲ್ಲಿ ಎಮಿನೆಮ್ ತಾನು ಇನ್ನೊಂದು ಆಲ್ಬಮ್ ಎಂದು ಬಿಡುಗಡೆ ಮಾಡಬೇಕೆಂಬುದರ ಬಗ್ಗೆ ಅನಿಶ್ಚಿತ ಸ್ಥಿತಿಯಲ್ಲಿರುವುದಾಗಿ ತಿಳಿಸುತ್ತಾನೆ. ''"ತಾನು' ಯಾವಾಗಲೂ ಕೆಲಸಮಾಡುತ್ತಿರುತ್ತೇನೆ – ತಾನು ಯಾವಾಗಲೂ ಸ್ಟೂಡಿಯೋದಲ್ಲೇ ಇರುತ್ತೇನೆ.'' ''ಸಧ್ಯಕ್ಕೆ ಕಂಪನಿಗೆ ಶಕ್ತಿ ಇರುವುದರಿಂದ ಎಲ್ಲವೂ ಚನ್ನಾಗಿರುವಂತೆ ಭಾಸವಾಗುತ್ತದೆ. '' ''ಸ್ವಲ್ಪ ಹೊತ್ತು, ನನಗೆ ಸ್ಟೂಡಿಯೋ ಒಳಕ್ಕೆ ಹೋಗಬೇಕೆನ್ನಿಸಲಿಲ್ಲ... '' ''ನಾನು ಖಾಸಗಿ ಕೆಲಸದ ಮೇಲೆ ಹೋದೆ. '' ''ನಾನು ಖಾಸಗಿ ವಿಷಯಗಳಿಂದ ಆಚೆ ಬರುತ್ತಿದ್ದೇನೆ ಮತ್ತು ಈಗ ಚನ್ನಾಗಿರುವಂತೆ ಭಾಸವಾಗುತ್ತಿದೆ."'' <ref name="dreproduce">ರಾಬರ್ಟ್ ಹಿಲ್ಬರ್ನ್ (ಸೆಪ್ಟೆಂಬರ್ 23, 2007). [http://www.latimes.com/entertainment/news/music/la-ca-dre23sep23,0,1721511,full.story?coll=la-home-entertainment ಡಾ. ಡ್ರೀ, ಮಿಕ್ಸ್ ಮ್ಯಾರಾಥಾನ್ ಮ್ಯಾನ್] {{Webarchive|url=https://web.archive.org/web/20071011005039/http://www.latimes.com/entertainment/news/music/la-ca-dre23sep23,0,1721511,full.story?coll=la-home-entertainment |date=2007-10-11 }} ''L.A. ಟಿಅಮ್ಸ್'' ; ಸೆಪ್ಟೆಂಬರ್ 22, 2007ರಂದು ಮರು ಸಂಪಾದನೆಯಾಗಿದೆ.</ref> ಸೆಪ್ಟೆಂಬರ್ 2008ರಲ್ಲಿ ತನ್ನ [[ಸಿರೀಯಸ್]] ಚಾನಲ್ [[ಶೇಡ್ 45]] ನಲ್ಲಿ ಪ್ರತ್ಯಕ್ಷವಾಗಿ ಹೇಳುತ್ತಾನೆ,''"ಸಧ್ಯಕ್ಕೆ ನಾನು ಏಕಾಗ್ರತೆಯಿಂದ ನನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ, ಸಧ್ಯಕ್ಕೆ ಒಳ್ಳೆ ಉತ್ತಮ ಹಾಡಿನ ಜಾಡುಗಳನ್ನು ತಯಾರಿಸುವುದು ನನ್ನ ಆದ್ಯತೆ.'' ''ನಿಮಗೆ ಗೊತ್ತೆ, ನಾನು ಹೆಚ್ಚೆಚ್ಚು ಉತ್ತಮವಾದವುಗಳನ್ನು ತಯಾರಿಸಿದಷ್ಟೂ ನನಗೆ ಸತ್ವವಾದವುಗಳು ಗೊತ್ತಾಗುತ್ತಾ ಹೋಗುತ್ತದೆ."'' <ref>{{Cite web |url=http://www.rapbasement.com/eminem/091908-trick-trick-says-eminem-is-bringing-slim-shady-back.html |title=''RapBasement.com'' – ಗೆಸ್ ವ್ಹೋಸ್ ಬ್ಯಾಕ್, ಬ್ಯಾಕ್ ಅಗೇಯ್ನ್, ಶ್ಯಾಡೀಸ್ ಬ್ಯಾಕ್, ಟೆಲ್ ಎ ಫ್ರೆಂಡ್ (ಸೆಪ್ಟೆಂಬರ್ 19, 2008) |access-date=2010-03-09 |archive-date=2012-05-03 |archive-url=https://web.archive.org/web/20120503185425/http://www.rapbasement.com/eminem/091908-trick-trick-says-eminem-is-bringing-slim-shady-back.html |url-status=dead }}</ref> ಈ ಸಂದರ್ಭದಲ್ಲೇ ಇಂಟರ್‌ಸ್ಕೋಪ್ ಅಂತಿಮವಾಗಿ ಹೊಸ ಆಲ್ಬಮ್‌ನ ಅಸ್ತಿತ್ವವನ್ನು ದೃಢಪಡಿಸಿತು,<ref name="defsounds.com">ಜೋಕೆಸ್ಟಾ (ಸೆಪ್ಟೆಂಬರ್ 19, 2008). [http://www.defsounds.com/news/Reps_confirm_new_eminem_album_may_hit_stores_4th_quarter ರೆಪ್ಸ್ ಕನ್‌ಫರ್ಮ್ ನ್ಯೂ ಎಮಿನೆಮ್ ಆಲ್ಬಮ್ ಮೇ ಹೀಟ್ ಸ್ಟೋರ್ಸ್ 4th ಕ್ವಾರ್ಟರ್] {{Webarchive|url=https://web.archive.org/web/20080920093059/http://www.defsounds.com/news/Reps_confirm_new_eminem_album_may_hit_stores_4th_quarter |date=2008-09-20 }} ಡೆಫ್‌ಸೌಂಡ್ಸ್. ಮರುಸಂಪಾದನೆ ಸೆಪ್ಟೆಂಬರ್‌ 20, 2008.</ref>,<ref name="defsounds.com"/> 2009ರ ವಸಂತ ಋತುವಿನ ಹಿಂದೆಯೇ ಆಲ್ಬಮ್ ಬಿಡುಗಡೆ ಆಗಬೇಕಾಗಿದ್ದದ್ದು ಎಂದು ಹೇಳಿದರು.<ref>[http://www.billboard.com/bbcom/news/exclusive-eminem-talks-new-album-book-1003922190.story ಎಕ್ಸ್ಲೂಸಿವ್: ಎಮಿನೆಮ್ ಟಾಕ್ಸ್ ನ್ಯೂ ಆಲ್ಬಮ್, ಬುಕ್]</ref> ಡಿಸೆಂಬರ್ 2008ರಲ್ಲಿ ಆಲ್ಬಮ್‌ನ ಬಗ್ಗೆ ಹೆಚ್ಚಿನ ವಿವರಗಳನ್ನು ಎಮಿನೆಮ್ ಕೊಟ್ಟ ಮತ್ತು ಇತ್ತೀಚೆಗೆ ಅದನ್ನು ''ರಿಲ್ಯಾಪ್ಸ್'' ಎಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ. ''"ಹಿಂದಿನಂತೆ ನಾನು ಮತ್ತು ಡ್ರೀ ಲ್ಯಾಬ್‌ನೊಳಗೆ ಮತ್ತೆ ಬಂದಿದ್ದೇವೆ, ಮ್ಯಾನ್.'' ''’ರಿಲ್ಯಾಪ್ಸ್’ನ ಹೆಚ್ಚಿನ ಹಾಡುಗಳನ್ನು ಡ್ರೀ ನಿರ್ಮಿಸುತ್ತಾನೆ. '' ''ನಾವು ಅದೇ ಹಳೇ ತುಂಟಾಟಗಳಲ್ಲಿ ಇದ್ದೇವೆ... ಅದನ್ನು ಹಾಗೆಯೇ ಬಿಡೋಣ."'' <ref>{{Cite web |url=http://www.rapbasement.com/eminem/121208-eminem-talks-about-his-new-album-relapse-dre-to-produce-most-no-stan-part-2.html |title=ಎಮಿನೆಮ್ ಗಿವ್ಸ್ ಡಿಟೈಲ್ಸ್ ಆನ್ ಹಿಸ್ ರಿಲ್ಯಾಪ್ಸ್ |access-date=2010-03-09 |archive-date=2018-09-11 |archive-url=https://web.archive.org/web/20180911044951/http://www.rapbasement.com/eminem/121208-eminem-talks-about-his-new-album-relapse-dre-to-produce-most-no-stan-part-2.html |url-status=dead }}</ref> ಮಾರ್ಚ್ 5, 2009ರಂದು, ಎಮಿನೆಮ್ ಇದೇ ವರ್ಷ ಎರಡು ಆಲ್ಬಮ್ ಬಿಡುಗಡೆ ಮಾಡುವುದಾಗಿ ಪತ್ರಿಕಾ ಪ್ರಕಟಣೆಯೊಂದರಲ್ಲಿ ಹೇಳಿದ್ದಾನೆ. ''[[ರಿಲ್ಯಾಪ್ಸ್]]'', ಮೊದಲ ಆಲ್ಬಮ್ ಅನ್ನು ಮೇ 19ರಂದು ಬಿಡುಗಡೆಯಾಯಿತು, "[[ವಿ ಮೇಡ್ ಯೂ]]", ಮೊದಲ ಅಧಿಕೃತ ಏಕವ್ಯಕ್ತಿ ಹಾಡು ಮತ್ತು ಮ್ಯೂಸಿಕ್ ವೀಡಿಯೋ ಏಪ್ರಿಲ್ 7ರಂದು ಬಿಡುಗಡೆಯಾಯಿತು.<ref>{{Cite web |url=http://www.rapbasement.com/eminem/030509-eminem-will-release-two-new-albums-this-year-details-and-dates-included-read-here.html |title=ಎಮಿನೆಮ್ ರಿಲ್ಯಾಪ್ಸಸ್ ಟ್ವೈಸ್; 2 ನ್ಯೂ ಆಲ್ಬಮ್ಸ್ ಕಮಿಂಗ್ |access-date=2010-03-09 |archive-date=2012-03-24 |archive-url=https://web.archive.org/web/20120324204628/http://www.rapbasement.com/eminem/030509-eminem-will-release-two-new-albums-this-year-details-and-dates-included-read-here.html |url-status=dead }}</ref>. ಅಕ್ಟೋಬರ್ 3, 2009ರಂದು, ಎಮಿನೆಮ್ [[ಶೇಡ್ 45]] ನಲ್ಲಿ [[DJ ವ್ಹೂ ಕಿಡ್]] ಜೊತೆ ಪ್ರತ್ಯಕ್ಷನಾಗಿ [[ಡಿನಾವ್ನ್ ಪೋರ್ಟರ್]] ಮತ್ತು [[ಜಸ್ಟ್ ಬ್ಲೇಜ್]] ವಿರಾಮವಿಲ್ಲದೆ ''[[ರಿಲ್ಯಾಪ್ಸ್ 2]]'' ಗಾಗಿ ತುಂಬಾ ಕೆಲಸ ಮಾಡುತ್ತಿದ್ದಾರೆ ಎಂದು ಘೋಷಿಸಿದ.<ref name="Shade 45">{{cite news|1=DJ Whoo Kid|url=http://www.radioplanet.tv/eminem-interview-bday-weekend|title=Eminem and Lady GaGa? Skinny Jean Fashion? Relapse 2, VooDoo and More!|publisher=RadioPlanet.tv|date=2009-10-03|access-date=2010-03-09|archive-date=2010-04-24|archive-url=https://web.archive.org/web/20100424091229/http://www.radioplanet.tv/eminem-interview-bday-weekend/|url-status=dead}}</ref> ಅಕ್ಟೋಬರ್ 30ರಂದು ಎಮಿನೆಮ್ ನ್ಯೂ ಆರ್ಲೀಯೆನ್ಸ್‌ನಲ್ಲಿ ನಡೆದ [[ವೂಡೂ ಮ್ಯೂಸಿಕ್ ಎಕ್ಸ್ಪೀರೀಯೆನ್ಸ್]]ನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಾನೆ,2009ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಮಿನೆಮ್ ಪೂರ್ಣ ಪ್ರಮಾಣದಲ್ಲಿ ಶ್ರ‍ೇಷ್ಠ ನಟನಾಗಿದ್ದು ಈ ಕಾರ್ಯಕ್ರಮದಲ್ಲೇ ಮೊದಲು.<ref>{{Cite web |url=http://www.mtv.com/news/articles/1625294/20091102/eminem.jhtml |title=MTV.com – ಎಮಿನೆಮ್ ರಾಕ್ಸ್ ನ್ಯೂ ಆರ್ಲೀಯನ್ಸ್ ವೂಡೂ ಫೆಸ್ಟ್ ವಿಥ್ ಫರ್ಸ್ಟ್ ಫುಲ್ ಕನ್ಸರ್ಟ್ ಆಫ್ 2009 |access-date=2010-03-09 |archive-date=2010-09-13 |archive-url=https://web.archive.org/web/20100913041330/http://www.mtv.com/news/articles/1625294/20091102/eminem.jhtml |url-status=dead }}</ref> ಈ ಕಾರ್ಯಕ್ರಮದಲ್ಲಿ ''ರಿಲ್ಯಾಪ್ಸ್''ನಿಂದ ಅನೇಕ ಹಾಡುಗಳನ್ನು ಮತ್ತು ಹಳೆಯ ಹಿಟ್ ಹಾಡುಗಳನ್ನು ಹಾಡಿ ಮತ್ತು D12ನಿಂದ ಒಂದು ದೃಷ್ಯವನ್ನು ನಡೆಸಿಕೊಟ್ಟ. ಎಮಿನೆಮ್‌ನ ಹಳೆಯ ಆಲ್ಬಮ್‌ನಷ್ಟು ಮಾರಾಟಗೊಳ್ಳದಿದ್ದರೂ ವಾಣಿಜ್ಯದಲ್ಲಿ ಯಶಸ್ಸುಗೊಂಡು ವಿಮರ್ಶಕರ ವಲಯದಲ್ಲಿ ಮೆಚ್ಚುಗೆಯನ್ನೂ ಪಡೆಯಿತು. ಮತ್ತು ಹಿಪ್ ಹಾಪ್ ಪ್ರಪಂಚದಲ್ಲಿ ಪುನರ್ ಪ್ರತಿಸ್ಥಾಪನೆಗೊಂಡ. 2009ರಲ್ಲಿ ರಿಲ್ಯಾಪ್ಸ್ ಶ್ರೇಷ್ಠ ಆಲ್ಬಮ್ ಎಂದು ಹೆಸರಿಸಲಾಯಿತು. [[ರೆಕಾರ್ಡಿಂಗ್ ಇಂಡಸ್ಟ್ರ‍ೀ ಅಸೊಸೀಯೇಷನ್ ಆಫ್ ಅಮೇರಿಕಾ]] (RIAA)ದವರು ಡಬಲ್ ಪ್ಲಾಟಿನಮ್ ಎಂದು ಇದನ್ನು ಪ್ರಮಾಣಿಸಿದರು. ವಿಶ್ವದಾದ್ಯಂತ ಇದು 5 ದಶಲಕ್ಷ ಪ್ರತಿಗಳು ಮಾರಾಟವಾದವು. ನವೆಂಬರ್ 19, 2009ರಂದು ಎಮಿನೆಮ್ ತನ್ನ ವೆಬ್‌ಸೈಟ್‌ನಲ್ಲಿ, ''ರಿಲ್ಯಾಪ್ಸ್: ರೀಫಿಲ್'' ಅನ್ನು ಡಿಸೆಂಬರ್ 21ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದ. "[[ಫಾರ್‌ಎವರ್]]" ಮತ್ತು "ಟೇಕಿಂಗ್ ಮೈ ಬಾಲ್" ಎನ್ನುವ ಏಳು ಹೊಸ ಹಾಡುಗಳ ಬೋನಸ್‌ನೊಂದಿಗೆ ''ರಿಲ್ಯಾಪ್ಸ್'' ಅನ್ನು ಪುನರ್ ಬಿಡುಗಡೆಗೊಳಿಸುತ್ತಿರುವುದಾಗಿದೆ. ತನ್ನ ಮುಂದಿನ CD ಬಗ್ಗೆ ಹೀಗೆ ವಿವರಿಸುತ್ತಾನೆ: <blockquote> "ನಾನು ಮೊದಲೇ ಯೋಜಿಸಿದಂತೆ ಈ ವರ್ಷ ನನ್ನ ಅಭಿಮಾನಿಗಳಿಗೆ ನಾನು ಹೆಚ್ಚಿನದೇ ಕೊಡಬೇಕೆಂದಿದ್ದೇನೆ... ''ದಿ ರೀಫಿಲ್'' ನ ಈ ಹಾಡುಗಳು ಮುಂದಿನ ವರ್ಷದಲ್ಲಿ ''ರಿಲ್ಯಾಪ್ಸ್ 2'' ಬರುವವರೆಗೂ ನನ್ನ ಅಭಿಮಾನಿಗಳನ್ನು ನಡೆಸುತ್ತದೆ ಎನಿಸುತ್ತದೆ... ಡ್ರೀ ಹಾಗೂ ಜಸ್ಟ್ ಬ್ಲೇಜ್‌ನಂಥ ಇನ್ನೂ ಕೆಲವು ನಿರ್ಮಾಪಕರೊಂದಿಗೆ ಸಂಪೂರ್ಣವಾಗಿ ವಿಭಿನ್ನವಾಗಿ ಕೆದಕುತ್ತಾ ನಡೆದೆ. ''ರಿಲ್ಯಾಪ್ಸ್ 2'' ನಲ್ಲಿ ನಾನು ಅಂದುಕೊಂಡಂತಕ್ಕಿಂತ ಹೊಸ ಹಾಡುಗಳು ವಿಭಿನ್ನವಾಗಿ ಧ್ವನಿಸಿದಂತೆ ಅನಿಸಿದೆ ಆದರೆ ನಾನು ಇನ್ನೂ ಸತ್ವವಾದವುಗಳನ್ನು ಕೇಳಿಸಬೇಕು". </blockquote> === ಶ್ಯಾಡಿ ರೆಕಾರ್ಡ್ಸ್ ಮತ್ತು D12 === {{Main|Shady Records|D12}} ಎಮಿನೆಮ್ ಮಳ್ಟಿ-ಪ್ಲಾಟಿನಮ್‌ನಲ್ಲಿ ಧ್ವನಿಮುದ್ರಕಗಳು ಮಾರಾಟಗೊಳ್ಳುತ್ತಿದ್ದಂತೆ ಇಂಟರ್‌ಸ್ಕೋಪ್‌ನವರು ತಮ್ಮ ಸ್ವಂತ ಧ್ವನಿಮುದ್ರಕಗಳ ಕಂಪನಿಯನ್ನು ಬಳಸಲು ಕೊಟ್ಟುಬಿಟ್ಟರು. ಎಮಿನೆಮ್ ಮತ್ತು ತನ್ನ ಮ್ಯಾನೇಜರ್ [[ಪಾಲ್ ರೋಸೆನ್‌ಬರ್ಗ್]] [[ಶ್ಯಾಡಿ ರೆಕಾರ್ಡ್ಸ್]] ಅನ್ನು 1999ರ ಉತ್ತಾರಾರ್ಧದಲ್ಲಿ ಸೃಷ್ಟಿಸಿದರು. ಇದನ್ನು ಅನುಸರಿಸುವಂತೆ ತನ್ನ ಸ್ವಂತ ಡೆಟ್ರಾಯ್ಟ್‌ನ ಸಂಗ್ರಹ [[D12]] ಮತ್ತು ರಾಪರ್ [[ಓಬೀ ಟ್ರೈಸ್]] ಅನ್ನು ಆ ಕಂಪನಿಗೆ ಸಹಿ ಮಾಡಿದರು. 2002ರಲ್ಲಿ, ಎಮಿನೆಮ್ 50 ಸೆಂಟ್ ಆಲ್ಬಮ್‌ಗಾಗಿ ಶ್ಯಾಡಿ ಮತ್ತು ಡಾ.ಡ್ರೀಯ ಆಫ್ಟರ್‌ಮಥ್ ಎನ್ನುವ ಕಂಪನಿಯವರ ನಡುವಿನ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದನು. ಶ್ಯಾಡಿ/ಆಫ್ಟರ್‌ಮಥ್ ಸರದಿ ಪಟ್ಟಿಯ ನಂತರ 2003ರಲ್ಲಿ ಎಮಿನೆಮ್ ಮತ್ತು ಡಾ. ಡ್ರೀ [[ಅಟ್ಲಾಂಟಾ]] ರಾಪರ್ [[ಸ್ಟಾಟ್ ಕ್ವೋ]]ಗಾಗಿ ಸಹಿ ಮಾಡಿದರು. ಎಮಿನೆಮ್‌ನ ಮಾಜಿ [[DJ]],[[DJ ಗ್ರೀನ್ ಲ್ಯಾನ್‌ಟರ್ನ್]],ಶ್ಯಾಡಿ ರೆಕಾರ್ಡ್ಸ್‌ಗಾಗಿ ಸಹಿ ಮಾಡಿದ್ದ ಆದರೆ 50 ಸೆಂಟ್ ಮತ್ತು ಜಡಾಕಿಸ್ ವಿಚಾರದಲ್ಲಿ ತಗಾದೆಯಾಗಿದ್ದರಿಂದ ಕಂಪನಿಯಿಂದ ಆಚೆ ಹೋಗಬೇಕಾಯಿತು ಹೀಗಾಗಿ ಮುಂದೆ ಆತ ಎಮಿನೆಮ್ ಜೊತೆಗಿರಲಿಲ್ಲ. [[ದಿ ಆಲ್ಕೆಮಿಸ್ಟ್]] ಈಗ ಎಮಿನೆಮ್‌ನ ಅಧಿಕೃತ ಪ್ರವಾಸದ DJ. 2005ರಲ್ಲಿ ಎಮಿನೆಮ್, ವೆಸ್ಟ್ ಕೋಸ್ಟ್‌ನ ರಾಪರ್ [[ಕ್ಯಶಿಸ್]] ಜೊತೆಗೆ ಮತ್ತೊಂದು ಅಟ್ಲಾಂಟಾ ರಾಪರ್ ಬಾಬಿ ಕ್ರೀಕ್‌ವಾಟರ್‌ ಅನ್ನು ತನ್ನ ಕಂಪನಿಗೆ ಸೇರಿಸಿಕೊಂಡ.<ref name="Britannica">{{cite web|accessdate=2008-04-23|url=http://www.britannica.com/eb/article-9438449/Eminem|title=Eminem |publisher=[[Encyclopedia Britannica]]}}</ref> ಡಿಸೆಂಬರ್ 5, 2006ರಂದು, ಶ್ಯಾಡಿ ರೆಕಾರ್ಡ್ಸ್ ಸಂಗ್ರಹ ಆಲ್ಬಮ್ ಅನ್ನು ಬಿಡುಗಡೆ ಮಾಡಿತು.''[[Eminem Presents: The Re-Up]]''. ಮಿಕ್ಸ್ ಟೇಪ್ ಆಗಿ ಪ್ರಾರಂಭಗೊಂಡದ್ದು ಕೊನೆಗೆ ಅದು ನಿರೀಕ್ಷೆಗಿಂತ ಚನ್ನಾಗಿ ಮೂಡಿಬಂದುದರಿಂದ ಎಮಿನೆಮ್ ಅದನ್ನು ಪೂರ್ಣ ಆಲ್ಬಮ್ ಆಗಿ ಬಿಡುಗಡೆ ಮಾಡಿದನು. ಸ್ಟಾಟ್ ಕ್ವೋ, ಕ್ಯಾಶಿಸ್ ಮತ್ತು ಕ್ರೀಕ್‌ವಾಟರ್‌ನ ಸರದಿಯಲ್ಲಿ ಇದನ್ನು ಪ್ರಾರಂಭಿಸಿದ್ದು ಹೊಸ ಕಲಾವಿದರಿಗೆ ಸಹಾಯ ಮಾಡಲೆಂದು.<ref>{{cite web|accessdate=2008-04-23|url=http://stores.musictoday.com/store/dept.asp?band_id=82&dept_id=1305&sfid=2|title=Re-Up CD|publisher=Encore|archive-date=2008-04-11|archive-url=https://web.archive.org/web/20080411222742/http://stores.musictoday.com/store/dept.asp?band_id=82&dept_id=1305&sfid=2|url-status=dead}}</ref> ಬಹು ಜನರ ತಂಡ [[ವು-ಟ್ಯಾಂಗ್ ಕ್ಲಾನ್]] ನಂಥೆ ಕಾರ್ಯನಿರ್ವಹಿಸಲು ''ಇನ್‌ಫೈನೈಟ್'' ನ ರೆಕಾರ್ಡಿಂಗ್ ಸಂದರ್ಭದಲ್ಲಿ ಎಮಿನೆಮ್, ಪ್ರೂಫ್ ಮತ್ತು ಕಾನ್ ಆರ್ಟಿಸ್‌ನಂಥ ಒಂದಷ್ಟು ಜನ ರಾಪರ್ಸ್‌ಗಳನ್ನು ಒಂದುಗೂಡಿಸಿದ, ಆ ತಂಡವನ್ನು "ಡೆಟ್ರಾಯ್ಟ್ ಟ್ವೆಲ್ವ್" ಅಥವಾ "ಡರ್ಟೀ ಡಜನ್" ಎಂಬುದಾಗಿ ಕರೆದು D12 ಎಂದು ಚಿಕ್ಕದಾಗಿ ಸಂಬೋಧಿಸುತ್ತಿದ್ದರು.<ref>{{harvnb|Bozza|2003|p=19}}</ref> 2001ರಲ್ಲಿ, ಎಮಿನೆಮ್ ಆ [[D12]] ರಾಪ್ ತಂಡವನ್ನು ಪಾಪ್‌ನ ಲೋಕದಲ್ಲಿ ಜನಪ್ರಿಯಗೊಳಿಸಿದ ಮತ್ತು ಆ ತಂಡದಿಂದ ಅದೇ ವರ್ಷ ''[[ಡೆವಿಲ್ಸ್ ನೈಟ್]]'' ಬಿಡುಗಡೆಯಾಯಿತು.<ref name="d12 all music">{{cite web|last=Smith|first=Kerry|title=D12 > Biography|url=http://www.allmusic.com/artist/d12-p457773|work=Allmusic|month=May| year=2006|accessdate=2008-05-23}}</ref> ಮೊದಲ ಏಕವ್ಯಕ್ತಿಯ ಹಾಡು "[[ಶಿಟ್ ಆನ್ ಯು]]", ತದ ನಂತರ ಬಂದದ್ದು "[[ಪರ್ಪಲ್ ಪಿಲ್ಸ್]]" ಇದು ಔಷಧಗಳ ಪುನರ್ ಸೃಷ್ಟಿಯ ಬಗ್ಗೆ ಬರೆದಂತಹ ಹಾಡು. "ಪಿಲ್ಸ್" ಅನ್ನು ರೇಡಿಯೋ ಮತ್ತು ದೂರದರ್ಶನಕ್ಕಾಗಿ ಪುನ: ಬರೆಯಲಾಯಿತು, ಅದರಲ್ಲಿದ್ದ ಲೈಂಗಿಕ ಮತ್ತು ಔಷಧಗಳ ಬಗೆಗಿನ ಉಲ್ಲೇಖವನ್ನು ಪರಿಷ್ಕರಿಸಿ "ಪರ್ಪಲ್ ಹಿಲ್ಸ್" ಎಂದು ಮರು ನಾಮಕರಣ ಮಾಡಲಾಯಿತು. ಈ ಏಕವ್ಯಕ್ತಿ ಹಾಡು ಯಶಸ್ವಿಯಾಯಿತು ಆದರೆ ಆಮೇಲೆ ಬಂದ "[[ಫೈಟ್ ಮ್ಯೂಸಿಕ್]]" ಯಶಸ್ಸು ಕಾಣಲಿಲ್ಲ.<ref>{{cite web|last=Jenison|first=David|date=2001-06-27|accessdate=2008-04-23|url=http://www.eonline.com/uberblog/b41818_music_fans_possessed_by_devil.html|title=Music Fans Possessed by "Devil" |publisher=[[E!]]}}</ref> D12ನವರು ತಮ್ಮ ಆರಂಭದ ಆಲ್ಬಮ್ ಬಿಡುಗಡೆಯ ನಂತರ ಮೂರು ವರ್ಷ ಸ್ಟೂಡಿಯೋದಿಂದ ದೂರ ಉಳಿದಿದ್ದರು ಆನಂತರ ಪುನ: ಸಂಘಟಿತರಾಗಿ 2004ರಲ್ಲಿ ''[[D12 ವರ್ಳ್ಡ್]]'' ಅನ್ನು ಹೊರ ತಂದರು ಇದರಲ್ಲಿ ಜನಪ್ರಿಯ ಏಕವ್ಯಕ್ತಿ ಹಾಡು "[[ಮೈ ಬ್ಯಾಂಡ್]]" ಇದೆ.<ref name="d12 all music"/> ಮಿಚಿಗನ್‌ನ ಡೆಟ್ರಾಯ್ಟ್‌ನಲ್ಲಿ [[8 ಮೈಲ್ ರಸ್ತೆ]] ಯ ಕ್ಲಬ್ ಕಾದಾಟದಲ್ಲಿ ಏಪ್ರಿಲ್ 2006ರಲ್ಲಿ D12ನ ಸದಸ್ಯ ದೆಶಾನ್ "[[ಪ್ರೂಫ್]]" ಹಾಲ್ಟನ್ ಕೊಲ್ಲಲ್ಪಟ್ಟ ಇದಕ್ಕೂ ಹಿಂದೆ U.S. ನ ಸೈನಿಕ ಕೀಥ್ ಬೆಂಡರ್ ಜೂ., ಅನ್ನು ಪ್ರೂಫ್ ಕೊಂದಿದ್ದ. ಪೂಲ್ ಆಟವೊಂದರಲ್ಲಿ ಆದ ವಾಗ್ವಾದವು ಈ ಕದನಕ್ಕೆ ಕಾರಣ ಎನ್ನಲಾಗಿದೆ. ಈ ಕಾದಾಟದಲ್ಲಿ ಬೆಂಡರ್‌ನ ಸೋದರ ಸಂಬಂದ್ಧಿ ಬೌನ್ಸರ್ ಮಾರಿಯೋ ಎಥರಿಡ್ಜ್ ಪ್ರೂಫ್‌ನನ್ನು ಶೂಟ್ ಮಾಡಿದ. ಖಾಸಗಿ ವಾಹನವೊಂದರಲ್ಲಿ ಸೇಂಟ್.ಜಾನ್ ಹೆಲ್ಥ್ಸ್ ಕೊನ್ನರ್ ಕ್ರೀಕ್ ಕ್ಯಾಂಪಸ್‌ಗೆ ಕರೆದುಕೊಂಡು ಹೋಗಿದ್ದರೂ ಹೊರರೋಗಿಗಳ ವಿಭಾಗದಲ್ಲೇ ಪ್ರೂಫ್ ಸತ್ತಿರುವುದಾಗಿ ಘೋಷಿಸಿದರು. ಅಂತಿಮ ಸಂಸ್ಕಾರದಲ್ಲಿ ಎಮಿನೆಮ್ ಮತ್ತು ಮಾಜಿ ಡೆಟ್ರಾಯ್ಟ್ [[ಶ್ಯಾಡಿ ರೆಕಾರ್ಡ್ಸ್]] ನ ಕಲಾವಿದ [[ಓಬೀ ಟ್ರೈಸ್]] ಅಂತ್ಯ ಸಂಸ್ಕಾರದಲ್ಲಿ ಮಾತನಾಡಿದರು.<ref>{{cite web|accessdate=2008-04-23|url=http://www.mtv.com/news/articles/1528973/20060419/proof_of_d_12.jhtml?headlines=true|title=Eminem, Obie Trice Speak At Packed Funeral For Proof|publisher=[[MTV News]]|archive-date=2009-05-13|archive-url=https://web.archive.org/web/20090513010329/http://www.mtv.com/news/articles/1528973/20060419/proof_of_d_12.jhtml?headlines=true|url-status=dead}}</ref> D12 ಸದಸ್ಯ [[ಬಿಜಾರ್ರೆ]] ಎಮಿನೆಮ್ ತಮ್ಮ ಹೊಸ ಆಲ್ಬಮ್ ''[[ಬ್ಲೂ ಚೀಸ್ &amp; ಕೋನೀಯ್ ಐಲ್ಯಾಂಡ್]]'' ನಲ್ಲಿ ಸೇರಿಲ್ಲ ಕಾರಣ ಎಮಿನೆಮ್ ''"ಹೀಸ್ ಬ್ಯುಸಿ ಡೂಯಿಂಗ್ ಹಿಸ್ ಥಿಂಗ್"'' ನಲ್ಲಿ ಮಗ್ನನಾಗಿದ್ದಾನೆ.<ref>{{cite web|accessdate=2008-04-23|url=http://www.xxlmag.com/online/?p=15387|title=Bizarre: Split Personality|publisher=[[XXL (magazine)|XXL]]|archive-date=2007-12-27|archive-url=https://web.archive.org/web/20071227204054/http://www.xxlmag.com/online/?p=15387|url-status=dead}}</ref> === ಪ್ರಭಾವಗಳು ಮತ್ತು ರಾಪ್ಪಿಂಗ್ ತಂತಜ್ಞಾನ === ಎಮಿನೆಮ್‌ನ [[rapping]] ಮೇಲೆ ಅನೇಕ [[MC]]ಗಳ ಪ್ರಭಾವ ಆಗಿದೆ ಅವರುಗಳಲ್ಲಿ [[ಈಶಮ್]],<ref>{{cite news |first=William E. |last=Ketchum III |authorlink= |author= |coauthors= |title=Mayor Esham? What? |url=http://www.metrotimes.com/music/story.asp?id=13341 |format= |agency= |work= |publisher=''[[Metro Times]]'' |location=[[Detroit, Michigan]] |id= |pages= |page= |date=October 15, 2008 |accessdate=2008-10-16 |language= |quote= |archiveurl=https://web.archive.org/web/20090914072556/http://www.metrotimes.com/music/story.asp?id=13341 |archivedate=2009-09-14 |url-status=dead }}</ref> [[ಕೂಲ್ G ರಾಪ್]]<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. viii, 88.</ref>, [[ಮಸ್ಟಾ ಏಸ್]]<ref name="Eminem 2008, p. 20">ಎಮಿನೆಮ್, ವಿಥ್ ಸಾಚಾ ಜೆಂಕಿಸ್ನ್, 2008, ''ದಿ ವೇ ಐಯಾಮ್'', ಡಟ್ಟಾನ್ ಅಡಳ್ಟ್, p. 20.</ref>, [[ಬಿಗ್ ಡ್ಯಾಡಿ ಕೇನ್]]<ref name="Edwards, Paul 2009, p MC">ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 88.</ref>, [[ನ್ಯೂಕ್ಲೀಅಸ್]]<ref name="Eminem 2008, p. 20"/>, [[ಐಸ್-T]]<ref name="Eminem 2008, p. 20"/>, [[ಮಾಂಟ್ರೋನಿಕ್ಸ್]]<ref name="Eminem 2008, p. 20"/>, [[ಮೆಳ್ಳೆ ಮೆಲ್]] (ನಿರ್ದಿಷ್ಟವಾಗಿ ’ದಿ ಮೆಸೇಜ್’ ಹಾಡು’)<ref name="Eminem 2008, p. 20"/>, [[LL ಕೂಲ್ J]]<ref name="Eminem 2008, p. 20"/>, [[ದಿ ಬೀಸ್ಟೀ ಬಾಯ್ಸ್]]<ref name="Eminem 2008, p. 20"/>, [[ರನ್-DMC]]<ref name="Eminem 2008, p. 20"/>, [[ರಾಕಿಮ್]]<ref name="Eminem 2008, p. 20"/>, ಮತ್ತು [[ಬೂಗೀ ಡೌನ್ ಪ್ರೊಡಕ್ಷನ್ಸ್]]<ref name="Eminem 2008, p. 20"/>. ''[[ಹೌ ಟು ರಾಪ್]]'' ಎನ್ನುವ ಪುಸ್ತಕದಲ್ಲಿ, [[ಗೆರಿಲ್ಲಾ ಬ್ಲಾಕ್]] ಬರೆದಿರುವ ಪ್ರಕಾರ ಎಮಿನೆಮ್ ತನ್ನ [[ರಾಪ್ಪಿಂಗ್]] ತಂತ್ರಜ್ಞಾನವನ್ನು ಸೃಷ್ಟಿಸಿಕೊಳ್ಳುವುದಕ್ಕೆ ಬೇರೆ [[MC]] ಗಳನ್ನೂ ಅಭ್ಯಸಿಸಿದ್ದಾನೆ ಎನ್ನಲಾಗಿದೆ–“ಎಮಿನೆಮ್ ಎಲ್ಲವನ್ನೂ ಆಲಿಸುತ್ತಿದ್ದ ಆದ್ದರಿಂದಲ್ಲೇ ಆತ ಶ್ರೇಷ್ಠರಲ್ಲಿ ಒಬ್ಬನಾದ”<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. x.</ref>. ಅದೇ ಪುಸ್ತಕದಲ್ಲಿ,ಎಮಿನೆಮ್ ಅನ್ನು ಬೇರೆ ಇನ್ನಿತರ [[MC]]ಗಳು ಅವನ ವಿವಿಧ [[ರಪ್ಪಿಂಗ್]] ತಂತ್ರಜ್ಞಾನವನ್ನು ಹೊಗಳಿದ್ದಾರೆ, ಅವುಗಳಲ್ಲಿ : ಅವನ ವಿವಿಧ ಮತ್ತು ಹಾಸ್ಯಮಯ ವಸ್ತು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 5, 38.</ref>, ಪ್ರೇಕ್ಷಕರನ್ನು ಸೇರುವ ಪರಿ<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]] : ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 7.</ref>, ಒಂದೇ ವಸ್ತುವನ್ನು ಅನೇಕ ಮಾಲಿಕೆಗಳ ಆಲ್ಬಮ್‌ಗಳಲ್ಲಿ ಕೊಂಡೊಯುವುದು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 34.</ref>, ಸಂಕೀರ್ಣ ಪ್ರಾಸ ಯೋಜನೆಗಳು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 66, 107.</ref>, [[ಪ್ರಾಸ]] ಬರುವಂತೆ ಶಬ್ದಗಳನ್ನು ಬಳಸುವುದು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 85.</ref>, [[ಬಹು ರೀತಿಯ ಉಚ್ಚಾರಾಂಶಗಳ ಪ್ರಾಸ]]<ref name="Edwards, Paul 2009, p MC"/> ಗಳನ್ನು ಬಳಸುವುದು, ಒಂದೊಂದರಲ್ಲೂ ಅನೇಕ ಪ್ರಾಸಗಳನ್ನು ಸೇರಿಸುವುದು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 106.</ref>, ಸಂಕೀರ್ಣ [[ಪ್ರಾಸ]]ಗಳು <ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 120, 129.</ref>, ಸ್ಪಷ್ಟ [[ನಿರೂಪಣೆ]]<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ತ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 244.</ref>, [[ಮಧುರ]]ತೆಯನ್ನು ಬಳಸುವುದು<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಅಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 253.</ref>, ಮತ್ತು [[ಲಯವನ್ನು ಹಿಂದು ಮುಂದು ಮಾಡುವುದು]]<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಅಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 257.</ref>. ಎಮಿನೆಮ್ ಬಗೆಗಿನ ಪುಸ್ತಕ ''[[ದಿ ವೇ ಐಯಾಮ್]]'' ನಲ್ಲಿ ಉಲ್ಲೇಖಿಸಿರುವಂತೆ ಎಮಿನೆಮ್ ಒಂದು ಕಾಗದದ ಮೇಲೆ ಗೀತಸಾಹಿತ್ಯವನ್ನು ಬರೆದಿಟ್ಟುಕೊಳ್ಳುತ್ತಿದ್ದ, ಒಂದು ಗೀತರಚನೆ<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಅಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 160.</ref> ಗೆ ದಿನಗಳಗಟ್ಟಳೆ ಅಥವಾ ಒಂದು ವಾರವಾದರೂ ತೆಗೆದುಕೊಳ್ಳುತ್ತಿದ್ದ, ಕೆಲಸದಗೀಳಿನವನಾಗಿದ್ದ<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಅಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 212.</ref> ಮತ್ತು ಹಾಡಲೆಂದೇ ಬರೆದ ಹಾಡುಗಳ ರಾಶಿಯನ್ನಿಟ್ಟುಕೊಂಡಿರುತ್ತಿದ್ದ.<ref>ಎಡ್ವರ್ಡ್ಸ್, ಪಾಲ್, 2009, ''[[ಹೌ ಟು ರಾಪ್]]: ದಿ ಆರ್ಟ್ &amp; ಸೈನ್ಸ್ ಆಫ್ ದಿ ಹಿಪ್-ಹಾಪ್ MC'', ಚಿಕಾಗೋ ರಿವ್ಯೂ ಪ್ರೆಸ್, p. 282.</ref> === ಪ್ರಧಾನವಾಗಿರೋದು ಮತ್ತು ತಯಾರಿಕೆಗಳು === {{See also|Eminem production discography|Eminem discography#Guest appearances}} ಆದಾಗ್ಯೂ ಎಮಿನೆಮ್ [[ಡಾ. ಡ್ರೀ]], [[50 ಸೆಂಟ್]], [[D12]] ಮುಂತಾದ ಅನೇಕ ರಾಪರ್‌ಗಳ ಸಹಯೋಗದಲ್ಲಿ [[ಆಫ್ಟರ್‌ಮಾಥ್ ಎಂಟರ್ಟೈನ್‌ಮೆಂಟ್]] ಮತ್ತು [[ಶ್ಯಾಡಿ ರೆಕಾರ್ಡ್ಸ್]] ನವರ ಅಡಿಯಲ್ಲಿ ಕಾರ್ಯಕ್ರಮ ಮಾಡಿದ್ದಾನೆ, ಎಮಿನೆಮ್ ಇತರ ಕಲಾವಿದರಾದ [[ರೆಡ್‌ಮ್ಯಾನ್]], [[ಕಿಡ್‌ರಾಕ್]], [[DMX]], [[ಮಿಸ್ಸಿ ಈಲೀಯಟ್]], [[ಜೇಯ್-Z]], [[ಮೆಥೆಡ್ ಮ್ಯಾನ್]], [[ಜಡಾಕಿಸ್]], [[ಫ್ಯಾಟ್ ಜೋ]], [[ಸ್ಟಿಕೀ ಫಿಂಗಜ್]], [[T.I.]] ಮತ್ತು ಇತರ ಕಲಾವಿದರೊಂದಿಗೂ ಕಾರ್ಯಕ್ರಮ ಮಾಡಿದ್ದಾನೆ. ಜೂನ್ 27, 2006ರಂದು BET ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಎಮಿನೆಮ್, [[ಬಸ್ಟಾ ರೈಮ್ಸ್]]' "[[ಟಚ್ ಇಟ್]]" ರೀಮಿಕ್ಸ್ ಹಾಡುಗಳನ್ನು ಹಾಡಿದ. [[ಅಕೋನ್]]' ನ ಆಲ್ಬಮ್ ''[[ಕಾನ್ವಿಕ್ಟಡ್]]'' ನಲ್ಲಿ ಸೇರಿದ [[ಅಕೋನ್]] ನ ಏಕವ್ಯಕ್ತಿ ಹಾಡು "[[ಸ್ಮ್ಯಾಕ್ ದಟ್]]" ನಲ್ಲಿ ಎಮಿನೆಮ್ ಪ್ರಧಾನವಾಗಿ ಕಾಣಿಸಿಕೊಂಡ. ಎಮಿನೆಮ್ ಒಬ್ಬ ಕ್ರಿಯಾಶೀಲ [[ನಿರ್ಮಾಪಕ]] ಕೂಡ. D12'ನ ಎರಡು ಆಲ್ಬಮ್‌ಗಳಾದ ''[[ಡೆವಿಲ್ಸ್ ನೈಟ್]]'' ಮತ್ತು ''[[D12 ವರ್ಳ್ಡ್]]'' ಗೆ ಕಾರ್ಯಕಾರಿ ನಿರ್ಮಾಪಕನಾಗುವ ಜೊತೆಗೆ, ಓಬೀ ಟ್ರ‍ೀಸ್ ರ ''[[ಚೀಯರ್ಸ್]]'' ಮತ್ತು ''[[ಸೆಕೆಂಡ್ಸ್ ರೌಂಡ್ಸ್ ಆನ್ ಮೀ]]'' ಮತ್ತು 50 ಸೆಂಟ್ ರ ''[[ಗೆಟ್ ರಿಚ್ ಆರ್ ಡೈ ಟ್ರೈಯಿನ್']]'' ಮತ್ತು ''[[ದಿ ಮಸಾಕ್ರೆ]]'' ಗೂ ಕಾರ್ಯಕಾರಿ ನಿರ್ಮಾಪನಾಗಿ ಕೆಲಸ ಮಾಡಿದ್ದಾನೆ.<ref>{{cite web|accessdate=2008-04-23|url=http://www.washingtonpost.com/wp-dyn/articles/A2834-2005Mar2.html|title=Guns & Lovers: Two Sides of 50 Cent |publisher=Washington Post}}</ref> ಇದರ ಜೊತೆಗೆ, ಎಮಿನೆಮ್ ಇತರ ರಾಪರ್ಸ್‌ಗಳ ಹಲವು ಹಾಡುಗಳನ್ನು ನಿರ್ಮಿಸಿ ಅದರಲ್ಲಿ ಕಾಣಿಸಿಕೊಂಡೂ ಇದ್ದಾನೆ ಅವುಗಳೆಂದರೆ [[ಜಡಾಕಿಸ್]] ನವರ' "ವೆಲ್ ಕಮ್ ಟು D-ಬ್ಲಾಕ್", [[ಜೇಯ್-Z]]ರವರ "ರೆನಾಗೇಡ್" ಮತ್ತು "ಮುಮೆಂಟ್ ಆಫ್ ಕ್ಲಾರಿಟಿ" [[ಲಾಯ್ಶ್ ಬ್ಯಾಂಕ್ಸ್]] ನವರ' "[[ಆನ್ ಫೈರ್]]", "ವಾರ್ರಿಯರ್ ಪಾರ್ಟ್ 2", ಮತ್ತು "ಹ್ಯಾಂಡ್ಸ್ ಅಪ್", [[ಟೊನಿ ಯಾಯೋ]]'ಅವರ "ಡ್ರಾಮಾ ಸೆಟ್ಟರ್", ಟ್ರಿಕ್ ಟ್ರ‍ಿಕ್ಸ್ "ವೆಲ್‌ಕಮ್ 2 ಡೆಟ್ರಾಯ್ಟ್", ಮತ್ತು ಎಕ್ಸಿಬಿಟ್ಸ್ ಅವರ "ಮೈ ನೇಮ್" ಮತ್ತು "ಡೋಂಟ್ ಅಪ್ರೋಚ್ ಮೀ".<ref>{{cite web|accessdate=2008-04-23|url=http://www.mtv.com/news/articles/1486416/20040416/eminem.jhtml?headlines=true|title=For The Record: Quick News On Eminem And Jadakiss, William Hung, Blink-182, Beastie Boys, The Darkness & More|publisher=MTV News|archive-date=2009-05-13|archive-url=https://web.archive.org/web/20090513010313/http://www.mtv.com/news/articles/1486416/20040416/eminem.jhtml?headlines=true|url-status=dead}}</ref> ಅನೇಕ ''ದಿ ಎಮಿನೆಮ್ ಶೋ'' ಗಳನ್ನು ತನ್ನ ಬಹುಕಾಲದ ಸಹಯೋಗಿ [[ಜೆಫ್ ಬಾಸ್]] ಜೊತೆ ಸಹನಿರ್ಮಾಣ ಮಾಡಿರುವುದನ್ನು ಬಿಟ್ಟರೆ ಇನ್ನು ಬಹುತೇಖವಾಗಿ ಎಮಿನೆಮ್ ಸ್ವತ: ನಿರ್ಮಾಣ ಮಾಡಿರುತ್ತಾನೆ.<ref>{{cite web|accessdate=2008-04-23|url=http://www.villagevoice.com/music/0223,christgau,35393,22.html|title=White American|publisher=[[The Village Voice]]|archive-date=2008-06-02|archive-url=https://web.archive.org/web/20080602035117/http://www.villagevoice.com/music/0223,christgau,35393,22.html|url-status=dead}}</ref> ''ಎನ್‌ಕೋರ್'' ನ ನಿರ್ಮಾಣವನ್ನು ಡಾ.ಡ್ರೀ ಜೊತೆ ವಿಭಜಿಸಿಕೊಂಡಿದ್ದಾನೆ. 2004ರಲ್ಲಿ, ಎಮಿನೆಮ್, [[2ಪ್ಯಾಕ್]] ನ ಮರಣೋತ್ತರ ಆಲ್ಬಮ್ ''[[ಲಾಯಲ್ ಟು ದಿ ಗೇಮ್]]'' ಗೆ 2ಪ್ಯಾಕ್ ಮಾತೃ [[ಅಫೇನಿ ಶಾಕುರ್]] ಜೊತೆ ಕಾರ್ಯಕಾರಿ ನಿರ್ಮಾಪಕನಾಗಿದ್ದ.<ref>{{cite web|accessdate=2008-04-23|url=http://www.washingtonpost.com/wp-dyn/articles/A18004-2004Dec21.html|title=Posthumous 2Pac and the Living Em |publisher=Washington Post}}</ref> ಎಮಿನೆಮ್ UKಯ #1 ಏಕವ್ಯಕ್ತಿ ಹಾಡು "[[ಘೆಟ್ಟೋ ಗಾಸ್ಪೆಲ್]]" ಅನ್ನು ನಿರ್ಮಿಸಿದ ಅದರಲ್ಲಿ [[ಎಲ್ಟನ್ ಜಾನ್]] ಪ್ರಮುಖವಾಗಿ ಕಾಣಿಸಿಕೊಂಡಿದ್ದ.<ref>{{cite web|accessdate=2008-04-23|url=http://www.nme.com/news/elton-john/24127|title=Elton John goes hip-hop! |publisher=[[NME]]}}</ref> [[ನಾಸ್]] ಕಂಪನಿಯವರ ಆಲ್ಬಮ್ ''[[ಗಾಡ್ಸ್ ಸನ್]]'' ನ "ದಿ ಕ್ರಾಸ್" ಹಾಡನ್ನು ಎಮಿನೆಮ್ ನಿರ್ಮಿಸಿದ.<ref>{{cite web|accessdate=2008-04-23|url=http://www.rollingstone.com/artists/kelis/albums/album/99319/review/6067946/gods_son|title=Album Reviews|publisher=Rolling Stone|archive-date=2007-12-09|archive-url=https://web.archive.org/web/20071209025905/http://www.rollingstone.com/artists/kelis/albums/album/99319/review/6067946/gods_son|url-status=dead}}</ref> ಆಗಸ್ಟ್ 15, 2006ರಲ್ಲಿ, [[ಓಬೀ ಟ್ರೈಸ್]] ''[[ಸೆಕೆಂಡ್ ರೌಂಡ್ಸ್ ಆನ್ ಮೀ]]'' ಯನ್ನು ಬಿಡುಗಡೆ ಮಾಡಿದ. ಎಮಿನೆಮ್, ಆ ಆಲ್ಬಮಿನಲ್ಲಿ 8 ಹಾಡುಗಳನ್ನು ನಿರ್ಮಿಸಿದ. "ದೇರ್ ದೇ ಗೋ" ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ. ಎಮಿನೆಮ್, [[ಟ್ರಿಕ್ ಟ್ರಿಕ್]] ಹೊಸ ಆಲ್ಬಮ್‌ನ ಕೆಲವು ಹಾಡುಗಳು ''ದಿ ವಿಲ್ಲನ್'' ನಿರ್ಮಿಸಿದ, "ವ್ಹೂ ವಾಂಟ್ ಇಟ್"ನಲ್ಲಿ ಪ್ರಮುಖವಾಗಿ ಕಾಣಿಸಿಯೂ ಕೊಂಡಿದ್ದ.<ref>{{cite news|last=Reid|first=Shaheem|title=Eminem Brings Weight To Trick Trick LP; Newcomer Says Slim Shady Hasn't Gotten Fat, Though|url=http://www.mtv.com/news/articles/1580372/20080125/eminem.jhtml|publisher=[[MTV News]]|date=2008-01-28|accessdate=2008-02-01|archive-date=2010-04-25|archive-url=https://web.archive.org/web/20100425194043/http://www.mtv.com/news/articles/1580372/20080125/eminem.jhtml|url-status=dead}}</ref> == ಬಣ್ಣದ ಬದುಕು == ನವೆಂಬರ್ 2001ರಲ್ಲಿ ಎಮಿನೆಮ್ ಕಿರುಸಾಹಿತ್ಯ ಚಿತ್ರ ''[[ದಿ ವಾಶ್]]'' ದಲ್ಲಿ ಸಣ್ಣ ಪಾತ್ರವನ್ನು ಮಾಡಿದ್ದರೂ ಎಮಿನೆಮ್‌ [[ಹಾಲಿವುಡ್]] ಗೆ ಅಧಿಕೃತ ಪ್ರವೇಶವಾದದ್ದು ಅರೆ-ಆತ್ಮ ಕಥನ ಚಿತ್ರವಾದ ''[[8 ಮೈಲ್]]'' ಮುಖಾಂತರ ಮತ್ತು ಅದು ನವೆಂಬರ್ 2002ರಲ್ಲಿ ಬಿಡುಗಡೆಯಾಯಿತು. ಚಿತ್ರವು ತನ್ನ ಬದುಕಿನ ಕಥೆಯಲ್ಲಾ ಆದರೆ ಡೆಟ್ರ‍ಾಯ್ಟ್‌ನ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ ಎಂದು ಎಮಿನೆಮ್ ಹೇಳಿದ. ಅನೇಕ ಹೊಸ ಹಾಡಿನ ಜಾಡುಗಳನ್ನು ಧ್ವನಿಮುದ್ರಿಸಿದ್ದ ಅದರಲ್ಲಿ 2003ರಲ್ಲಿ [[ಬೆಸ್ಟ್ ಒರಿಜಿನಲ್ ಸಾಂಗ್]] ಎಂದು ಅಕಾಡೆಮಿ ಪ್ರಶಸ್ತಿ ಗೆದ್ದ ಹಾಡೂ ಒಳಗೊಂಡಿದೆ. ಆದಾಗ್ಯೂ ಆ ಹಾಡನ್ನು ಆ ಕಾರ್ಯಕ್ರಮದಲ್ಲಿ ಎಮಿನೆಮ್ ಹಾಜರಾಗದೇ ಇದ್ದುದರಿಂದ ಹಾಡಲಾಗಿಲ್ಲ. ಎಮಿನೆಮ್‌ನ ಜೊತೆಗೂಡಿ ಹಾಡನ್ನು ರಚಿಸಿದಾತ, ಎಮಿನೆಮ್‌ನ ಸಹಚರ [[ಲ್ಯೂಯಿಸ್ ರೆಸ್ಟೋ]] ಪ್ರಶಸ್ತಿಯನ್ನು ಸ್ವೀಕರಿಸಿದ.<ref>{{cite news|accessdate=2008-08-08|url=http://www.people.com/people/article/0,,625790,00.html|last=Elson|first=Rachel F.|title=Eminem Naps Through His Oscar Victory |publisher=''[[People (magazine)|People]]''}}</ref> ಎಮಿನೆಮ್, ಕಂಠದಾನ ಕಲಾವಿದನಾಗಿಯೂ ಹಲವು ಪಾತ್ರಗಳಲ್ಲಿ ಪಾಲ್ಗೊಂಡಿದ್ದಾನೆ. ಅವುಗಳಲ್ಲಿ ಕೆಲವು ವೀಡಿಯೋ ಆಟಗಳು ''[[50 Cent: Bulletproof]]'', ಅದರಲ್ಲಿ ಎಮಿನೆಮ್ ಒಬ್ಬ ವಯಸ್ಸಾದ ಭ್ರಷ್ಟ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಧ್ವನಿಯನ್ನು ಕೊಟ್ಟಿದ್ದಾನೆ ಆ ಪೊಲೀಸ್ ಅಧಿಕಾರಿ [[ಎಬೋನಿಕ್ಸ್]] ಭಾಷೆಯಲ್ಲಿ ಮಾತನಾಡುತ್ತಾನೆ ಮತ್ತು ಎಮಿನೆಮ್ ಅತಿಥಿಯಾಗಿ [[ಕಾಮಿಡಿ ಸೆಂಟ್ರಲ್]] ಎಂಬ ದೂರದರ್ಶನ ಶೋ ''[[ಕ್ರಾಂಕ್ ಯಾಂಕರ್ಸ್]]'' ಹಾಗೂ ''[[ದಿ ಸ್ಲಿಮ್ ಶ್ಯಾಡಿ ಶೋ]]'' ಎಂಬ ವೆಬ್ ಕಾರ್ಟೂನ್‌ನಲ್ಲೂ ಕಾಣಿಸಿಕೊಳ್ಳುತ್ತಾನೆ, ಮತ್ತು ಇದು ಇಂಟರ್‌ನೆಟ್‌ನಿಂದ ವರ್ಜಿತವಾಗಿದೆ ಬದಲಾಗಿ DVDನಲ್ಲಿ ಮಾರಾಟವಾಗಿದೆ.<ref>{{cite web|accessdate=2008-04-23|url=http://www.xboxsolution.com/2005/05/19/vu-games-eminem-and-dr-dre-debut-50-cent-bulletproof/|title=VU Games, Eminem, and Dr. Dre debut 50 Cent: Bulletproof|publisher=Xbox Solution|archive-date=2007-01-15|archive-url=https://web.archive.org/web/20070115014559/http://www.xboxsolution.com/2005/05/19/vu-games-eminem-and-dr-dre-debut-50-cent-bulletproof/|url-status=dead}}</ref> ಧ್ವನಿ ಮುದ್ರಣದಲ್ಲಿ ಅಥವಾ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿರುತ್ತಾನೆ.<ref>{{cite web|accessdate=2008-04-23|url=http://news.usti.net/home/news/cn/?%2Fliving.tv%2F1%2Fwed%2Fbd%2FUus-eminem.R_Ti_GuD.html|title=Eminem To Star In 'Have Gun, Will Travel'|publisher=ustinet news|archive-date=2007-09-27|archive-url=https://web.archive.org/web/20070927011545/http://news.usti.net/home/news/cn/?%2Fliving.tv%2F1%2Fwed%2Fbd%2FUus-eminem.R_Ti_GuD.html|url-status=dead}}</ref> 2008ರಲ್ಲಿ ''[[ಜಂಪರ್]]'' ಚಿತ್ರದ ಡೇವಿಡ್ ರೈಸ್ ಪಾತ್ರಕ್ಕಾಗಿ ಎಮಿನೆಮ್ ಪ್ರಯತ್ನ ಪಡುತ್ತಿದ್ದ ಆ ಪಾತ್ರ ಮಾಡಬೇಕಿದ್ದ [[ಟಾಮ್ ಸ್ಟರ್ರಿಡ್ಜ್]] ಅನ್ನು ಚಿತ್ರ ಪ್ರಾರಂಭದ 2 ವಾರಗಳ ಹಿಂದಷ್ಟೇ ಕೈ ಬಿಡಲಾಗಿತ್ತು. ಇನ್ನೂ ಹೆಚ್ಚಿನ ದಕ್ಷ ನಟನನ್ನು ಆಯ್ಕೆ ಮಾಡಲು ಸಿಗದಿದ್ದಾಗ ನಿರ್ದೇಶಕ [[ಡೌಗ್ ಲಿಮನ್]] ಬೇರೆ ನಟರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲು ತೀರ್ಮಾನಿಸುತ್ತಾರೆ. ಎಮಿನೆಮ್ ಬದಲಾಗಿ [[ಹೇಯ್ಡನ್ ಕ್ರಿಸ್ಟೇನ್‌ಸೆನ್]] ಅನ್ನು ಆಯ್ಕೆ ಮಾಡಲಾಗುತ್ತದೆ.<ref>{{cite web|accessdate=2008-04-23|url=http://www.mtv.com/movies/news/articles/1581622/story.jhtml|title=Eminem Almost Had Hayden Christensen's Role In 'Jumper'|publisher=MTV News|archive-date=2009-06-18|archive-url=https://web.archive.org/web/20090618155524/http://www.mtv.com/movies/news/articles/1581622/story.jhtml|url-status=dead}}</ref> 2009ರ ಚಿತ್ರ ''[[ಫನ್ನಿ ಪೀಪಲ್]]'' ನಲ್ಲೂ ಎಮಿನೆಮ್ ಕಾಣಿಸಿಕೊಂಡ. ನವೆಂಬರ್ 8, 2009ರಂದು ವರದಿಯೊಂದು ಎಮಿನೆಮ್, [[ಜಾನ್ ಡೇವಿಸ್]] ನಿರ್ದೇಶಿಸುತ್ತಿರುವ 3D ಭೀತಿಗ್ರಸ್ತ ಚಿತ್ರ ''[[ಶ್ಯಾಡಿ ಟೇಲಜ್]]'',ನಲ್ಲಿ ನಟಿಸುತ್ತಿರುವುದಾಗಿ ಹೇಳಿತು. 2010ರ ಸುಮಾರಿಗೆ ಚಲನಚಿತ್ರದ ಬಗ್ಗೆ ನಾಲ್ಕು ಸಂಚಿಕೆಯ ಕಾಮಿಕ್ ಪುಸ್ತಕ ಪ್ರಕಟವಾಗುವ ನಿರೀಕ್ಷೆಯೂ ಇತ್ತು.<ref>{{Cite web |url=http://www.hiphopdx.com/index/news/id.10092/title.eminem-set-to-star-in-3-d-horror-anthology-shady-talez |title=Hiphopdx.com |access-date=2010-03-09 |archive-date=2010-02-19 |archive-url=https://web.archive.org/web/20100219221231/http://www.hiphopdx.com/index/news/id.10092/title.eminem-set-to-star-in-3-d-horror-anthology-shady-talez |url-status=dead }}</ref> == ನೆನಪಿನೋಲೆಗಳು == ಅಕ್ಟೋಬರ್ 21, 2008ರಂದು ಎಮಿನೆಮ್ ತನ್ನ ಆತ್ಮ ಕಥನ ದಿ ವೇ ಐಯಾಮ್ ಬಿಡುಗಡೆ ಮಾಡಿದನು. ಅದರಲ್ಲಿ ತನ್ನ ಬದುಕಿನ ಸಂಪೂರ್ಣ ವಿವರವನ್ನು ಕೊಟ್ಟಿದ್ದಾನೆ, ಅದರಲ್ಲಿ ಬಡತನ ಬಗ್ಗೆ, ಮಾದಕ ಔಷಧಗಳ ಬಗ್ಗೆ, ಖ್ಯಾತಿಯ ಬಗ್ಗೆ, ತನಗೊದಗಿದ ಎದೆ ಬಿರುಯುವ ದು:ಖ ಮತ್ತು ಖಿನ್ನತೆ ಬಗ್ಗೆ ಮತ್ತು ಹಿಂದೆ ನಡೆಸಿರುವ ವಿವಾದಗಳ ಬಗ್ಗೆಯೂ ವಿವರಣೆ ಕೊಟ್ಟಿದ್ದಾನೆ. [[ಸ್ಟಾನ್]] ಮತ್ತು [[ದಿ ರೀಯಲ್ ಸ್ಲಿಮ್ ಶ್ಯಾಡಿ]] ಅಂಥ ಹಾಡುಗಳ ಸಾಹಿತ್ಯವನ್ನು ಬರೆದ ಮೂಲ ಕಾಗದಗಳನ್ನು ಕೊಟ್ಟಿದ್ದಾನೆ.<ref>[http://www.tvguide.com/News/Eminem-memoir-release-27483.aspx ಎಮಿನೆಮ್, ಆಲ್ ಗ್ರೋನ್ ಅಪ್? ] {{Webarchive|url=https://web.archive.org/web/20141110000700/http://www.tvguide.com/News/Eminem-memoir-release-27483.aspx |date=2014-11-10 }}[http://www.tvguide.com/News/Eminem-memoir-release-27483.aspx ರಾಪರ್ ಟು ರಿಲೀಸ್ ಟೆಲ್-ಆಲ್] {{Webarchive|url=https://web.archive.org/web/20141110000700/http://www.tvguide.com/News/Eminem-memoir-release-27483.aspx |date=2014-11-10 }}" ''TV ಮಾರ್ಗದರ್ಶಿ''. ‍ಅಕ್ಟೋಬರ್‌ 21, 2008. ಅಕ್ಟೋಬರ್ 22,2008 ರಂದು ಮರು ಸಂಪಾದನೆಯಾಗಿದೆ.</ref> == ವೈಯಕ್ತಿಕ ಜೀವನ == === ಕುಟುಂಬ === ಮ್ಯಾಥೆರ್ಸ್ ಎಮಿನೆಮ್ ಒಬ್ಬ ರಾಪರ್ ಆಗಿ ಮತ್ತು ಆತನ ವೈಯಕ್ತಿಕ ಬದುಕಿನ ಬಗ್ಗೆ ಆಗಾಗ್ಗೆ ಶೋಧನೆಗೆ ಒಳಪಟ್ಟಿದ್ದಾನೆ.<ref name="criminal"/> ಹೈ ಸ್ಕೂಲ್‌ನಲ್ಲಿ ಓದುತ್ತಿದ್ದಾಗ ಭೇಟಿ ಆಗಿದ್ದ ಕಿಂಬರ್ಲಿ ಆನ್ನೆ ಸ್ಕಾಟ್ ಜೊತೆಗೆ ಎರಡು ಸಾರಿ ಮದುವೆ ಆಗಿದ್ದ. 1989ರಲ್ಲಿ ದೂರಾಗುವ ಪುನ: ಒಂದಾಗುವ ನಂಟಿನಂತ್ತಿದ್ದ ಸಂಬಂದ್ಧ 1999 ಮದುವೆ ಎಂದಾಯಿತು. 2001ರಲ್ಲಿ ಮೊದಲ ಬಾರಿಗೆ ವಿಚ್ಚೇಧನಗೊಂಡರು.<ref name="about">[http://marriage.about.com/od/entertainmen1/p/eminem.htm ಮಾರ್ಶಲ್ (ಎಮಿನೆಮ್) ಮ್ಯಾಥೆರ್ಸ್ ಆಂಡ್ ಕಿಂಬರ್ಲೇಯ್ ಸ್ಕಾಟ್ ಮ್ಯಾರೇಜ್ ಪ್ರೊಫೈಲ್] {{Webarchive|url=https://web.archive.org/web/20110112223902/http://marriage.about.com/od/entertainmen1/p/eminem.htm |date=2011-01-12 }} About.com. ಜುಲೈ 3, 2008 ಮರು ಸಂಪಾದನೆಯಾಗಿದೆ.</ref> 2000ರಲ್ಲಿ ಸ್ಕಾಟ್ ಆತ್ಮಹತ್ಯೆಗೆ ಯತ್ನಿಸಿದಳು ಮತ್ತು ಎಮಿನೆಮ್ "[[ಕಿಮ್]]" ಹಾಡಿನಲ್ಲಿ ಅವಳ ಹಿಂಸಾತ್ಮಕ ಸಾವಿನ ಬಗ್ಗೆ ವರ್ಣಿಸಿದ್ದಕ್ಕಾಗಿ ಎಮಿನೆಮ್ ಮೇಲೆ ಮಾನ ನಷ್ಟ ಕೇಸ್ ಅನ್ನು ಹಾಕಿದಳು.<ref name="about"/><ref name="personal life">[http://news.bbc.co.uk/2/hi/entertainment/4882092.stm ಎಮಿನೆಮ್ ಆಂಡ್ ಕಿಮ್ ಟು ಡೈವರ್ಸ್ ಅಗೇಯ್ನ್] [[BBC]];ಜುಲೈ 3,2008ರಂದು ಮರು ಸಂಪಾದನೆಯಾಗಿದೆ.</ref> 2006ರಲ್ಲಿ ಪುನ: ಮದುವೆ ಆಗಿ ಮೂರು ತಿಂಗಳ ಒಳಗೇ ಮತ್ತೇ ವಿಚ್ಚೇಧನ ಹೊಂದಿದರು. ಡಿಸೆಂಬರ್ 25, 1995ರಲ್ಲಿ ಜನಿಸಿದ ತಮ್ಮ ಮಗಳು ಹೈಲೀ ಜೇಡ್ ಸ್ಕಾಟ್‌ಳನ್ನು ಸಾಕುವ ಕಾರ್ಯವನ್ನು ಹಂಚಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಂಡರು.<ref name="about"/><ref name="about"/><ref name="personal life"/><ref>[http://news.bbc.co.uk/2/hi/entertainment/6195977.stm ಎಮಿನೆಮ್ ಡೈವರ್ಸಸ್ ಫಾರ್ ಸೆಕೆಂಡ್ ಟೈಮ್] BBC;ಜುಲೈ 3, 2008ರಂದು ಮರು ಸಂಪಾದನೆಯಾಗಿದೆ</ref> "[['97 ಬೋನ್ನೀ &amp; ಕ್ಲೈಡ್]]", "ಹೈಲೀಸ್ ಸಾಂಗ್", "[[ಮೈ ಡ್ಯಾಡ್ಸ್ ಗಾನ್ ಕ್ರೇಜಿ]]", "[[ಮಾಕಿಂಗ್‌ಬರ್ಡ್]]", "[[ಫರ್ಗಾಟ್ ಅಬೌಟ್ ಡ್ರ‍ೀ]]", "[[ಕ್ಲೀನಿನ್' ಔಟ್ ಮೈ ಕ್ಲೋಸೆಟ್]]", "[[ವೆನ್ ಐಯಾಮ್ ಗಾನ್]]", "ಡೇಜು ವು", ಮತ್ತು "[[ಬ್ಯೂಟಿಫುಲ್]]" ಮುಂತಾದ ಎಮಿನೆಮ್‌ನ ಹಾಡುಗಳಲ್ಲಿ ಹೈಲೀ ಸ್ಕಾಟ್‌ಳ ಬಗ್ಗೆ ಉಲ್ಲೇಖವಿರುತ್ತದೆ ಅಥವಾ ಪ್ರಧಾನವಾಗಿ ಅವಳ ಬಗೆಯೇ ಇರುತ್ತದೆ. ಮ್ಯಾಥೆರ್ಸ್ ಬೇರೆ ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾನೆ : ಅಲೈನಾ "ಲೇನೆಯ್" ಮ್ಯಾಥೆರ್ಸ್ ಕಿಂಬರ್ಲೇ ಸ್ಕಾಟ್‌ಳ ತಂಗಿ ಮಗಳು<ref name="about"/> ಮತ್ತು ವ್ಹೈಟ್ನೀ ಮ್ಯಾಥೆರ್ಸ್ ಎಮಿನೆಮ್‌‌ನ ಮಲ ಮಗಳು. === ಕಾನೂನು ಅಡೆತಡೆಗಳು === ''ದಿ ಸ್ಲಿಮ್ ಶ್ಯಾಡಿ LP'' ಹಾಡಿನಲ್ಲಿ ತನ್ನನ್ನು ಅಪನಿಂದೆ ಮಾಡಲಾಗಿದೆ ಎಂದು 1999ರಲ್ಲಿ ಮ್ಯಾಥೆರ್ಸ್‌ನ ತಾಯಿ ಅವನ ಮೇಲೆ ಮಾನನಷ್ಟ ದಾವೆಯನ್ನು ಹೂಡಿ [[US$]]10 ದಶಲಕ್ಷ ಹಣವನ್ನು ಕೇಳಿದ್ದಳು; ಆದರೆ 2001ರಲ್ಲಿ US$1,600 ಅನ್ನು ಕೊಡುಬೇಕೆಂದಾಯಿತು.<ref>{{harvnb|Bozza|2003|p=69}}</ref> [[ರಾಯಲ್ ಓಕ್, ಮಿಚಿಗನ್]] ನ ಕಾರ್ ಆಡಿಯೋ ಅಂಗಡಿಯಲ್ಲಿ ಡೌಗ್ಲಾಸ್ ಡೇಲ್ ಎಂಬುವನ ಜೊತೆ ಜಗಳವಾಗಿ ಮ್ಯಾಥೆರ್ಸ್, ಬುಲ್ಲೆಟ್ ಇಲ್ಲದ ಗನ್ ಅನ್ನು ಆಚೆ ತೆಗೆದು ನೆಲಕ್ಕೆ ಗುರಿಯಿಟ್ಟು ಹೆದರಿಸಿದ್ದ, ಈ ಕಾರಣಕ್ಕೆ ಜೂನ್ 3, 2000ರಲ್ಲಿ ಮ್ಯಾಥೆರ್ಸ್ ಅನ್ನು ಬಂಧಿಸಲಾಗಿತ್ತು.<ref name="AOZ">{{cite web|accessdate=2008-04-23|url=http://www.the411online.com/news18.html|title=Tour tickets available for a price |publisher=The 411 Online}}</ref> ಮಾರನೆಯ ದಿನ ಮಿಚಿಗನ್‌ನ ವಾರ್ರೆನ್‌ನಲ್ಲಿರುವ ''ಹಾಟ್ ರಾಕ್ ಕೆಫೆ'' ಯ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಮಾಜಿ ಪತ್ನಿ ಕಿಮ್‌ಳನ್ನು ಕಿಸ್ ಬೌನ್ಸರ್ ಜಾನ್ ಗುರ್ರೆರಾ ಜೊತೆ ಕಂಡಾಗ ಅವನನ್ನು ಥಳಿಸಿದನು.<ref name="about"/><ref name="personal life"/><ref name="AOZ"/> ಈ ಎರಡು ಪ್ರಸಂಗದಿಂದಾಗಿ ಎಮಿನೆಮ್‌ಗೆ ಪರೀಕ್ಷಾರ್ಥ ಶಿಕ್ಷಾಸ್ಥಗನವನ್ನು ನೀಡಲಾಗಿತ್ತು.<ref>{{cite web|accessdate=2008-04-23|url=http://www.mtv.com/news/articles/1442656/20010410/eminem.jhtml|title=Eminem Gets Two Years' Probation In Weapon Case|publisher=MTV|archive-date=2010-12-05|archive-url=https://web.archive.org/web/20101205130614/http://www.mtv.com/news/articles/1442656/20010410/eminem.jhtml|url-status=dead}}</ref> 2001ರ ಬೇಸಿಗೆಯಲ್ಲಿ ಮ್ಯಾಥರ್ಸ್ ಎಮಿನೆಮ್‌ನ ಕಾನೂನು ತೊಂದರೆಗಳು ಮುಂದುವರೆದವು,[[ಸೈಕೋಪ್ಯಾಥಿಕ್ ರೆಕಾರ್ಡ್ಸ್]] ನ ನೌಕರನ ಜೊತೆ ನಡೆದ ವಾಗ್ವಾದದಲ್ಲಿ ಶಸ್ತಾಸ್ತ್ರ ಬಳಕೆಗಾಗಿ ಪರೀಕ್ಷಾರ್ಥ ಶಿಕ್ಷಾಸ್ಥಗನವನ್ನು ಮತ್ತು $2,000 ದಂಡ ಹಾಗೂ ಹಲವು ಗಂಟೆಗಳ ಸಮುದಾಯ ಸೇವೆಯನ್ನು ವಿಧಿಸಲಾಯಿತು.<ref>{{cite news|last=van Horn|first=Teri|title=Eminem Gets Probation|url=http://www.mtv.com/news/articles/1444843/20010628/eminem.jhtml|publisher=[[MTV News]]|date=2001-06-28|accessdate=2008-01-30|archive-date=2010-04-28|archive-url=https://web.archive.org/web/20100428072156/http://www.mtv.com/news/articles/1444843/20010628/eminem.jhtml|url-status=dead}}</ref> 2007ರಲ್ಲಿ ಎಮಿನೆಮ್‌ನ ಮ್ಯೂಸಿಕ ಪ್ರಕಟನಾ ಸಂಸ್ಥೆ [[ಏಯ್ಟ್ ಮೈಲ್ ಸ್ಟೈಲ್ LLC]] ಮಾರ್ಟಿನ್ ಅಫಿಲ್ಲೀಯೇಟೆಡ್ LLC ಜೊತೆಗೆ [[ಆಪಲ್, ಇನ್-ಕಾರ್ಪೊರೇಷನ್]] ಮತ್ತು [[ಆಫ್ಟರ್‌ಮಥ್ ಎಂಟರ್‌ಟೈನ್‌ಮೆಂಟ್]] ವಿರುದ್ಧ ದಾವೆಯನ್ನು ಹೂಡಿದರು, ಆಪಲ್‌ನವರ [[iಟ್ಯೂನ್ಸ್]] ಸೇವೆಗೆ 93 ಎಮಿನೆಮ್‌ನ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಬಗ್ಗೆ ಆಫ್ಟರ್‌ಮಥ್‌ನವರಿಗೆ ಆಪಲ್‌ನವರ ಬಳಿ ವ್ಯವಹರಿಸಲು ನಿಖರವಾದ ಯಾವ ಅಧಿಕಾರವಿತ್ತು ಎಂದು ಪ್ರಶ್ನಿಸಿ ಈ ದಾವೆಯನ್ನು ಹೂಡಲಾಗಿತ್ತು.<ref name="apple1">{{Cite web |url=http://ceoworld.biz/ceo/2009/09/24/apple-eminem-and-eight-mile-style-llc-dispute/ |title=Ceoworld.biz |access-date=2010-03-09 |archive-date=2010-08-25 |archive-url=https://web.archive.org/web/20100825120759/http://ceoworld.biz/ceo/2009/09/24/apple-eminem-and-eight-mile-style-llc-dispute |url-status=dead }}</ref><ref name="apple2">{{Cite web |url=http://www.crainsdetroit.com/article/20090923/FREE/909239976 |title=Crainsdetroit.com |access-date=2010-03-09 |archive-date=2010-07-24 |archive-url=https://web.archive.org/web/20100724144421/http://www.crainsdetroit.com/article/20090923/FREE/909239976 |url-status=dead }}</ref><ref>"ಆಪಲ್, ಎಮಿನೆಮ್ ನಡುವೆ ಸಂಧಾನ ಮುರಿದು ಬಿದ್ದ ಕಾರಣ ಅವರು ನ್ಯಾಯಾಲಯಕ್ಕೆ ಹೋದರು," ಸ್ಟೆಂಪೆಲ್, ಜೊನಾಥನ್, 2009 ಸೆಪ್ಟೆಂಬರ್ 23, [http://www.reuters.com/article/internetNews/idUSTRE58M31S20090923 reuters.com]</ref> ಸೆಪ್ಟೆಂಬರ್ 2009ರಲ್ಲಿ ಈ ಕೇಸ್ ವಿಚಾರಣೆಗೆ ಹೋಗಿ ಕೆಲವು ದಿನಗಳ ನಂತರ ಇತ್ಯರ್ಥವಾಯಿತು.<ref>{{Cite web |url=http://news.yahoo.com/s/ap/20091002/ap_on_en_mu/us_eminem_apple |title=ಎಮಿನೆಮ್ ಸಂಗೀತದ ಪ್ರಕಾಶಕ,ಆಪಲ್ ತಗಾದೆಯನ್ನು ಬಗೆಹರಿಸಿಕೊಂಡರು |access-date=2009-10-08 |archive-date=2009-10-08 |archive-url=https://web.archive.org/web/20091008021827/http://news.yahoo.com/s/ap/20091002/ap_on_en_mu/us_eminem_apple |url-status=live }}</ref> === ಮಾದಕ ಔಷಧಗಳ ರಾದ್ಧಾಂತಗಳು === ಎಮಿನೆಮ್‌ನ ಸಹಚರ [[D12]]ನ [[ಪ್ರೂಫ್]] ನ ಪ್ರಕಾರ 2002 ರಿಂದ ಎಮಿನೆಮ್ ಮಾದಕ ಔಷಧ ಮತ್ತು ಕುಡಿತದ ಮೇಲಿನ ಅವಲಂಬನೆಯಿಂದ ಸ್ವತಂತ್ರಗೊಂಡು ಸಮಚಿತ್ತನಾಗಿದ್ದ.<ref>{{cite web|accessdate=2008-04-23|url=http://www.mtv.com/news/articles/1452709/20020301/eminem.jhtml|title=Has Eminem Gone The Way Of Mase And MC Hammer?|publisher=[[MTV News]]|archive-date=2012-10-12|archive-url=https://web.archive.org/web/20121012072751/http://www.mtv.com/news/articles/1452709/eminem-goes-gospel.jhtml|url-status=dead}}</ref> ಆದಾಗ್ಯೂ ನಿದ್ರಾಹೀನತೆಯಿಂದ ತಪ್ಪಿಸಿಕೊಳ್ಳುವುದಕ್ಕೆ [[ಜೋಲ್ಪಿಡೆಮ್]] ನನ್ನೂ ಕೂಡ ಅವಲಂಬಿಸಿಲ್ಲ. ಇದರಿಂದಾಗಿ, ಎಮಿನೆಮ್ ಆಗಸ್ಟ್ 2005ರಲ್ಲಿ, ಯೂರೋಪಿಯನ್ [[ಆಂಗರ್ ಮ್ಯಾನೇಜ್‌ಮೆಂಟ್‌ ಟೂರ್]] ಗೆ ಹೋಗುವುದು ರದ್ದಾಯಿತು ಮತ್ತು ಅಂತಿಮವಾಗಿ ಪುನರ್ ವಸತಿಯ ಚಿಕಿತ್ಸೆಗೆ ''"ನಿದ್ದೆ ಮಾತ್ರೆಗಳ ಅವಲಂಬನೆ"'' ಯಿಂದ ಬಿಡುಗಡೆ ಹೊಂದಲು ಹೋಗುವುದೆಂದಾಯಿತು.<ref name="abc"/><ref>{{cite web|accessdate=2008-04-23|url=http://www.highbeam.com/doc/1P2-1638544.html|title=Drug of choice: Fame can be its own drug but for a select few, it's just not enough|publisher=[[Chicago Sun-Times]]|archive-date=2013-11-05|archive-url=https://web.archive.org/web/20131105184801/http://www.highbeam.com/doc/1P2-1638544.html|url-status=dead}}</ref> 2009ರಲ್ಲಿ [[ಜೊನಾಥನ್ ರೋಸ್ಸ್]] ಎಂಬ ಬ್ರಿಟಿಷ ಟಾಕ್ ಶೋ ನ ಅತಿಥೇಯ ಮಾಡಿದ ಸಂದರ್ಶನವೊಂದರಲ್ಲಿ ಮ್ಯಾಥೆರ್ಸ್ ಮಧ್ಯ ವ್ಯಸನಿಯಾಗಿದ್ದ ಉಚ್ಚ ಸಂದರ್ಭದಲ್ಲಿ ತಾನು ಆತ್ಮಹತ್ಯೆಗೆ ಶರಣಾಗಬೇಕೆಂದು ಅಂದುಕೊಂಡದ್ದಾಗಿ ಒಪ್ಪಿಕೊಂಡ, ಎಮಿನೆಮ್ ಹೇಳಿದ್ದು ''"ನನ್ನ ನಾನು ನೋಡಿಕೊಳ್ಳುತ್ತಿರಲಿಲ್ಲ ಎಷ್ಟೋ ಸಾರಿ ಈ ಬದುಕು ಮುಗಿಸಬೇಕೆಂದುಕೊಂಡಿದ್ದೆ."'' <ref name="considered1">{{cite web|url=http://www.idiomag.com/peek/81707/eminem|title=Eminem considered suicide|accessdate=2009-05-14|date=2009-05-13|publisher=[[idiomag]]}}</ref> ಅದರ ಜೊತೆಗೆ ತಾನು ಈಗ ಸಮಚಿತ್ತದವನಾಗಿದ್ದೇನೆ ಎಂದು ದೃಢಪಡಿಸಿದ ''"[ರಾ]ಪ್ ನನ್ನ ಔಷಧ... '' ''ಆಮೇಲೆ ಆ ಕಾರಣಕ್ಕೇ ನಾನು ಬೇರೆ ಕೆಲಸಗಳಲ್ಲಿ ಆಶ್ರಯಿಸಬೇಕು. '' ''ಈಗ ರಾಪ್ ನನ್ನನ್ನು ಪೂರ್ತಿ ಆವರಿಸಿಕೊಂಡಿದೆ."'' <ref name="considered1"/> === ಮೇರಿಯಾ ಜೊತೆ ಕಾದಾಟ === ಪಾಪ್ ಗಾಯಕಿ [[ಮೇರಿಯಾ ಕೇರೇಯ್]] ಮತ್ತು ತನ್ನ ಜೊತೆಗಿನ ಸಂಬಂದ್ಧದ ಬಗ್ಗೆ ಎಮಿನೆಮ್ ಹಲವು ಹಾಡುಗಳಲ್ಲಿ ಉಲ್ಲೇಖಿಸಿದ್ದಾನೆ, ಆದಾಗ್ಯೂ ಆಕೆ ಅದನ್ನು ನಿರಾಕರಿಸಿದ್ದಾಳೆ.<ref>{{cite web|title= Eminem Disses Mariah for Denying Relationship|url=http://www.people.com/people/article/0,,1555248,00.html|accessdate=2009-06-14|date=2009-05-13|publisher=people magazine}}</ref> ಇಬ್ಬರೇ ಓಡಾಡಿದ್ದೇವೆ ಆದರೆ ಲೈಂಗಿಕತೆ ಅಥವಾ ಸಲುಗೆ ಯಾವುದೂ ನಡೆದಿಲ್ಲ ಎನ್ನುತ್ತಾಳೆ. ಎಮಿನೆಮ್ ಅವಳನ್ನು ಅನೇಕ ಹಾಡುಗಳಲ್ಲಿ ಉಲ್ಲೇಖಿಸಿದ್ದಾನೆ ಅವುಗಳಲ್ಲಿ "[[ಸೂಪರ್‌ಮ್ಯಾನ್]]", "[[ಜಿಮ್ಮಿ ಕ್ರಾಕ್ ಕಾರ್ನ್]]", "ಬ್ಯಾಗ್ ಪೈಪ್ಸ್ ಫ್ರಮ್ ಬಾಗ್ದಾದ್", ಮತ್ತು "ದಿ ವಾರ್ನಿಂಗ್". 2003ರಲ್ಲಿ "ಸೂಪರ್‌ಮ್ಯಾನ್" ಬಿಡುಗಡೆಯಾದ ಹೊತ್ತಿನಲ್ಲೇ ಕ್ಯಾರೇಯ್ ತನ್ನ ''[[ಚಾರ್ಮ್‌ಬ್ರೇಸ್‌ಲೆಟ್]]'' ಆಲ್ಬಮ್‌ಗೆ "ಕ್ಲೌನ್" ಹೆಸರಿನ ಹಾಡನ್ನು ಬಿಡುಗಡೆ ಮಾಡಿದಳು, ಇದರಲ್ಲಿಯೂ 2009ರ ಹಿಟ್ "[[ಒಬ್ಸೆಸ್ಸಡ್]]" ನಲ್ಲಿ ಉಲ್ಲೇಖಿಸಿರುವಂತೆ ಉಲ್ಲೇಖಿಸಲಾಗಿದೆ. ಎಮಿನೆಮ್‌ನ ''[[ರಿಲ್ಯಾಪ್ಸ್]]'' ಆಲ್ಬಮ್‌ನ ಹಾಡು "ಬ್ಯಾಗ್ ಪೈಪ್ಸ್ ಫ್ರಮ್ ಬಾಗ್ದಾದ್" ಕ್ಯಾರೇಯ್ ಉಲ್ಲೇಖದ ಅತ್ಯುತ್ತಮ ಉದಾಹರಣೆ ಆಗುತ್ತದೆ ಮತ್ತು ಅದು ಹುಟ್ಟು ಹಾಕಿದ ವಿವಾದಗಳಿಂದಲ್ಲೂ ಅಷ್ಟೇ. ಈ ಹಾಡು ಮಾರಿಯಾ ಮತ್ತು ಅವಳ ಪತಿ [[ನಿಕ್ ಕ್ಯಾನನ್]] ನಡುವಣ ಸಂಬಂದ್ದವನ್ನು ಹೀನೈಸುತ್ತದೆ.<ref name="misinterpret">[http://www.mtv.com/news/articles/1611590/20090518/eminem.jhtml ಎಮಿನೆಮ್ ಸೇಯ್ಸ್ ನಿಕ್ ಕ್ಯಾನನ್ ಮಿಸ್ ಇಂಟರ್ಪ್ರೀಟೆಡ್ ಮೇರಿಯಾ ಕ್ಯಾರೇಯ್ ಡಿಸ್.] {{Webarchive|url=https://web.archive.org/web/20100403211336/http://www.mtv.com/news/articles/1611590/20090518/eminem.jhtml |date=2010-04-03 }} ''MTV ನ್ಯೂಸ್.''</ref> ಕ್ಯಾನನ್ ಎಮಿನೆಮ್‌ಗೆ ಪ್ರತಿಕ್ರಿಯಿಸುತ್ತ ಆತನ ವೃತ್ತಿ ಜೀವನ "ಜಾತಿ ಅಂಧಾಭಿಮಾನ" ದಿಂದ ಕೂಡಿದೆ ಮತ್ತು ಅವನ ವಿರುದ್ಧ ತಾನು ಸೇಡು ತೀರಿಸಿಕೊಳ್ಳುವುದಾಗಿ ಹೇಳಿ ಬಹುಶ: ತಾನೂ ರಾಪ್ಪಿಂಗ್‌ಗೆ ಹಿಂದಿರುಗಬಹುದೆಂದು ನಗೆಯಾಡಿದ್ದ.<ref name="nick">[http://www.mtv.com/news/articles/1611007/20090509/eminem.jhtml ನಿಕ್ ಕ್ಯಾನನ್ ಫೈರ್ಸ್ ಬ್ಯಾಕ್ ಆಟ್ ಎಮಿನೆಮ್ ಓವರ್ ಮೇರಿಯಾ ಕ್ಯಾರೇಯ್ ಡಿಸ್.] {{Webarchive|url=https://web.archive.org/web/20100403202758/http://www.mtv.com/news/articles/1611007/20090509/eminem.jhtml |date=2010-04-03 }} ''MTV ನ್ಯೂಸ್.''</ref> ಆನಂತರ ಎಮಿನೆಮ್ ಆ ಹಾಡನ್ನು ತಪ್ಪಾಗಿ ಅರ್ಥೈಸಲಾಗಿದೆ ಅವರಿಬ್ಬರಿಗೂ ಶುಭವಾಗಲಿ ಎಂದನು.<ref name="misinterpret"/> ಕ್ಯಾನನ್‌ನೂ ಸಹ ನನಗೂ ಅಂಥ ಬಲವಾದ ಭಾವನೆಯಿಲ್ಲ ಆ ಹಾಡಿಗೆ ಪ್ರತಿಕ್ರಿಯಿಸಬೇಕಾಗಿತ್ತು ಪ್ರತಿಕ್ರಿಯಿಸಿದೆ ಅಷ್ಟೇ ಎಂದನು.<ref>[http://www.mtv.com/news/articles/1612074/20090522/cannon_nick.jhtml ನಿಕ್ ಕ್ಯಾನನ್ ಇನ್‌ಸಿಸ್ಟ್ಸ್: ನೋ ಬೇಫ್ ವಿಥ್ ಎಮಿನೆಮ್ ಓವರ್ ಮೇರಿಯಾ ಕ್ಯಾರೇಯ್ ಡಿಸ್.] {{Webarchive|url=https://web.archive.org/web/20100403210224/http://www.mtv.com/news/articles/1612074/20090522/cannon_nick.jhtml |date=2010-04-03 }} ''MTV ನ್ಯೂಸ್.''</ref> 2009ರಲ್ಲಿ ಕ್ಯಾರೇಯ್ "ಒಬ್ಸೆಸ್ಡ್" ಅನ್ನು ಬಿಡುಗಡೆ ಮಾಡಿದಳು ಅದರಲ್ಲಿ ಅಂಥ ಒಬ್ಬ ಮನುಷ್ಯ ತನ್ನೊಡನೆ ಸಂಬಂದ್ಧವಿರುವುದಾಗಿ ಹೇಳಿಕೊಳ್ಳುತ್ತಾನೆ ಎಂದು ಹಾಡಿದಳು.<ref name="obsessed">[http://www.mtv.com/news/articles/1614088/20090616/carey_mariah.jhtml ಇಸ್ ಮೇರಿಯಾ ಕ್ಯಾರೇಯ್ಸ್ ’ಒಬ್ಸೆಸ್ಸಡ’ ಡೈರೆಕ್ಟಡ್ ಅಟ್ ಎಮಿನೆಮ್?] {{Webarchive|url=https://web.archive.org/web/20100403211339/http://www.mtv.com/news/articles/1614088/20090616/carey_mariah.jhtml |date=2010-04-03 }} ''MTV ನ್ಯೂಸ್.''</ref> ಕ್ಯಾನನ್ ಆ ಹಾಡು ಎಮಿನೆಮ್‌ಗೆ ಅವಮಾನ ಮಾಡುವುದಕ್ಕಲ್ಲ ಎಂದನು.<ref>[http://www.mtv.com/news/articles/1615108/20090701/cannon_nick.jh"l Nick Cannon: Mariah Carey's Not Dissing Eminem In 'Obsessed'.]{{Dead link|date=ಫೆಬ್ರವರಿ 2026 |bot=InternetArchiveBot |fix-attempted=yes }} ''MTV ನ್ಯೂಸ್.''</ref> ಆದಾಗ್ಯೂ ಎಮಿನೆಮ್ ಜುಲೈ 2009ರಲ್ಲಿ "ದಿ ವಾರ್ನಿಂಗ್" ಬಿಡುಗಡೆ ಮಾಡಿ ಪ್ರತಿಕ್ರಯಿಸಿದನು. ತಾನು ಮತ್ತು ಮಾರಿಯಾ ಕ್ಯಾರೇಯ್ ಜೊತೆಗಿದ್ದಾಗ ನಡೆದ ಸಂಭಾಷಣೆಯ ವಾಯ್ಸ್ ಮೇಲ್ ರೆಕಾರ್ಡಿಂಗ್ಸ್ ತುಣುಕುಗಳನ್ನು ಆ ಹಾಡಿನೊಳಗೆ ಅಳವಡಿಸಲಾಗಿದೆ ಎಂದನು.<ref name="thewarning">[http://www.mtv.com/news/articles/1617334/20090730/eminem.jhtml ಎಮಿನೆಮ್ ಸ್ಲಾಮ್ಸ್ ಮೇರಿಯಾ ಕ್ಯಾರೇಯ್, ನಿಕ್ ಕ್ಯಾನನ್ ಇನ್ ಡಿಸ್ಸ್ ಟ್ರ‍್ಯಾಕ್, 'ದಿ ವಾರ್ನಿಂಗ್'.] {{Webarchive|url=https://web.archive.org/web/20100403210533/http://www.mtv.com/news/articles/1617334/20090730/eminem.jhtml |date=2010-04-03 }} ''MTV ನ್ಯೂಸ್.''</ref> ತಮ್ಮ ಸಂಬಂದ್ಧವನ್ನು ಸಾರುವ ಬೇರೆ ಸಾಕ್ಷಿಗಳು ತನ್ನ ಬಳಿ ಇನ್ನೂ ಇದೆ ಎಂದನು ಎಮಿನೆಮ್. ಈ ಹಾಡಿಗೆ ಕ್ಯಾರೇಯ್ ಆಗಲಿ ಕ್ಯಾನನ್ ಆಗಲಿ ಪ್ರತಿಕ್ರಯಿಸಲಿಲ್ಲ. == ಧ್ವನಿಮುದ್ರಿಕೆ ಪಟ್ಟಿ == {{Main|Eminem discography|Eminem production discography}} {{col-begin}} {{col-2}} ;<big>ಸ್ಟೂಡಿಯೋ ಆಲ್ಬಮ್ಸ್</big> * ''[[ಇನ್‌ಫೈನೈಟ್]]'' (1996) * ''[[ದಿ ಸ್ಲಿಮ್ ಶ್ಯಾಡಿ LP]]'' (1999) * ''[[ದಿ ಮಾರ್ಶಲ್ ಮ್ಯಾಥರ್ಸ್ LP]]'' (2000) * ''[[ದಿ ಎಮಿನೆಮ್ ಶೋ]]'' (2002) * ''[[ಎನ್‌ಕೋರ್]]'' (2004) * ''[[ರಿಲ್ಯಾಪ್ಸ್]]'' (2009) * ''[[ರಿಲ್ಯಾಪ್ಸ್ 2]]'' (2010) ;<big>ಸಂಗ್ರಹಗಳು</big> * ''[[8 ಮೈಲ್]]'' (2002) * ''[[ದಿ ಸಿಂಗಲ್ಸ್]]'' (2003) * ''[[Curtain Call: The Hits]]'' (2005) * ''[[Eminem Presents: The Re-Up]]'' (2006) ;<big>ಸಹಯೋಗಗಳು</big> * ''[[ಡೆವಿಲ್ಸ್ ನೈಟ್]]'' (2001) – ವಿಥ್ [[D12]] * ''[[D12 ವರ್ಲ್ಡ್]]'' (2004) – ವಿಥ್ [[D12]] ;<big>EP's</big> * ''[[ದಿ ಸ್ಲಿಮ್ ಶ್ಯಾಡಿ EP]] (1997)'' * ''[[ಸ್ಟ್ರೇಯ್ಟ್ ಫ್ರಮ್ ದಿ ಲ್ಯಾಬ್]]'' (2003) {{col-2}} {{col-end}} === ಪ್ರಥಮ ಸ್ಥಾನದಲ್ಲಿರುವ ಏಕ ವ್ಯಕ್ತಿ ಹಾಡಿದ ಹಾಡು === {{Dablink|The following singles reached number one in the United States, Australia, Austria, Germany, Ireland, Italy, New Zealand, Sweden, Switzerland, or the United Kingdom. For a full singles discography, see [[Eminem discography#Singles|Eminem singles discography]].}} {| class="wikitable sortable " border="1" |- ! rowspan="2"| ವರ್ಷ ! rowspan="2"| ಗೀತೆ ! colspan="10"| ಉನ್ನತ ಸ್ಥಾನಗಳು ! rowspan="2"| ಆಲ್ಬಮ್‌ಗಳು |- ! width="30"|<small>[[U.S.]]</small> ! width="30"|<small>[[ಆಸ್ಟ್ರೇಲಿಯಾ]]</small> ! width="30"|<small>[[AUT]]</small> ! width="30"|<small>[[ಜರ್ಮನಿ]]</small><br /><small></small> ! width="30"|<small>[[ಐರ್ಲ್ಯಾಂಡ್]]</small><br /><small></small> ! width="30"|<small>[[ಇಟಲಿ]]</small><br /><small></small> ! width="30"|<small>[[ನ್ಯೂಜಿಲ್ಯಾಂಡ್]]</small><br /><small></small> ! width="30"|<small>[[ಸ್ವೀಡೆನ್]]</small><br /><small></small> ! width="30"|<small>[[ಸ್ವಿಜರ್‌ಲ್ಯಾಂಡ್]]</small><br /><small></small> ! width="30"|<small>[[ಯು.ಕೆ]]</small><br /><small></small> |- | align="center" rowspan="2"|2000 | "[[ದಿ ರೀಯಲ್ ಸ್ಲಿಮ್ ಶ್ಯಾಡಿ]]" | align="center"|4 | align="center"|11 | align="center"|6 | align="center"|7 | align="center"|1 | align="center"|4 | align="center"|15 | align="center"|3 | align="center"|2 | align="center"|1 | align="center" rowspan="2"|''[[ದಿ ಮಾರ್ಶಲ್ ಮ್ಯಾಥರ್ಸ್ LP]]'' |- | "[[ಸ್ಟಾನ್]]" <small>(ಫೀಟ್. </small><small>[[ಡಿಡೋ]])</small> | align="center"|51 | align="center"|1 | align="center"|1 | align="center"|1 | align="center"|1 | align="center"|1 | align="center"|14 | align="center"|3 | align="center"|1 | align="center"|1 |- | align="center" rowspan="2"|2002 | "[[ವಿಥೌಟ್ ಮೀ]]" | align="center"|2 | align="center"|1 | align="center"|1 | align="center"|1 | align="center"|1 | align="center"|2 | align="center"|1 | align="center"|1 | align="center"|1 | align="center"|1 | align="center"|''[[ದಿ ಎಮಿನೆಮ್ ಶೋ]]'' |- | "[[ಲೂಸ್ ಯುವರ್ಸೆಲ್ಫ್]]" | align="center"|1 | align="center"|1 | align="center"|1 | align="center"|2 | align="center"|1 | align="center"|1 | align="center"|1 | align="center"|1 | align="center"|1 | align="center"|1 | align="center"|''[[8 Mile]]'' |- | align="center" rowspan="2"|2004 | "[[My Band]]" | align="center"|೬ | align="center"|1 | align="center"|1 | align="center"|9 | align="center"|2 | align="center"|2 | align="center"|1 | align="center"|9 | align="center"|3 | align="center"|2 | align="center" rowspan="1"|''[[D12 ವರ್ಳ್ಡ್]]'' |- | "[[ಜಸ್ಟ್ ಲೂಸ್ ಇಟ್]]" | align="center"|6 | align="center"|1 | align="center"|4 | align="center"|2 | align="center"|2 | align="center"|2 | align="center"|1 | align="center"|12 | align="center"|1 | align="center"|1 | align="center" rowspan="2"|''[[ಎನ್‌ಕೋರ್]]'' |- | align="center" rowspan="2"|2005 | "[[ಲೈಕ್ ಟಾಯ್ ಸೋಲ್ಡ್ಜರ್ಸ್]]" | align="center"|34 | align="center"|4 | align="center"|8 | align="center"|8 | align="center"|3 | align="center"|8 | align="center"|2 | align="center"|14 | align="center"|3 | align="center"|1 |- | "[[ವ್ಹೆನ್ ಐಯಾಮ್ ಗಾನ್]]" | align="center"|8 | align="center"|1 | align="center"|7 | align="center"|6 | align="center"|5 | align="center"|— | align="center"|2 | align="center"|5 | align="center"|7 | align="center"|4 | align="center"|''[[Curtain Call: The Hits]]'' |- | align="center"|2006 | "[[ಸ್ಮ್ಯಾಕ್ ದಟ್]] "<small> (ವಿಥ್ [[ಅಕೋನ್]])</small> | align="center"|2 | align="center"|2 | align="center"|9 | align="center"|5 | align="center"|1 | align="center"|30 | align="center"|1 | align="center"|3 | align="center"|3 | align="center"|1 | align="center"|''[[ಕನ್ವಿಕ್ಟಡ್]]'' |- | align="center" rowspan="3"|2009 | "[[ಕ್ರ್ಯಾಕ್ ಎ ಬಾಟಲ್]]"<small> (ಫೀಟ್. </small><small>[[ಡಾ. ಡ್ರೀ]] ಮತ್ತು [[50 ಸೆಂಟ್]])</small> | align="center"|1 | align="center"|18 | align="center"|41 | align="center"|— | align="center"|6 | align="center"|34 | align="center"|6 | align="center"|9 | align="center"|4 | align="center"|4 | align="center" rowspan="3"|''[[ರಿಲ್ಯಾಪ್ಸ್]]'' |- | "[[ವಿ ಮೇಡ್ ಯು]]" | align="center"|9 | align="center"|1 | align="center"|9 | align="center"|9 | align="center"|1 | align="center"|32 | align="center"|1 | align="center"|11 | align="center"|4 | align="center"|4 |- | "[[ಬ್ಯೂಟಿಫುಲ್]]" | align="center"|17 | align="center"|5 | align="center"|11 | align="center"|9 | align="center"|1 | align="center"|— | align="center"|1 | align="center"|12 | align="center"|8 | align="center"|12 |- style="background:#ccc" | align="center" colspan="2"| '''ಒಟ್ಟು ನಂಬರ್-ಒನ್ ಹಿಟ್ಸ್''' | align="center"|2 | align="center"|7 | align="center"|4 | align="center"|2 | align="center"|7 | align="center"|2 | align="center"|7 | align="center"|2 | align="center"|4 | align="center"|7 | |- align="center" | |} == ಚಲನಚಿತ್ರಗಳ ಪಟ್ಟಿ == {| border="2" cellpadding="4" cellspacing="0" style="margin:1em 1em 1em 0;background:#f9f9f9;border:1px #aaa solid;border-collapse:collapse;font-size:90%" |- bgcolor="#B0C4DE" align="center" ! ವರ್ಷ ! width="240px"|ಸಿನಿಮಾ ! width="130px"|ಪಾತ್ರ ! ಟಿಪ್ಪಣಿಗಳು |- | rowspan="3"| 2000 | ''[[ಡಾ ಹಿಪ್ ಹಾಪ್ ವಿಚ್]]'' | rowspan="2"| ತಮ್ಮದೇ ನಿಜಜೀವನದ ಪಾತ್ರ | |- | ''[[ಅಪ್ ಇನ್ ಸ್ಮೋಕ್ ಟೂರ್]]'' | |- | ''[[ದಿ ಸ್ಲಿಮ್ ಶ್ಯಾಡಿ ಶೋ]]'' | ವಿವಿಧ | |- | 2001 | ''[[ದಿ ವಾಶ್]]'' | ಕ್ರೈಸ್ | |ಜಮಾ ಇಲ್ಲದ್ದು |- | 2002 | ''[[8 ಮೈಲ್]]'' | ಜಿಮ್ಮಿ "B-ರಾಬಿಟ್" ಸ್ಮಿತ್, ಜೂ. | [[ಅತ್ಯುತ್ತಮ ಮೂಲ ಹಾಡಿಗೆ ಅಕಾಡೆಮಿ ಪ್ರಶಸ್ತಿ]]<br />[[MTV ಮೂವೀ ಅವಾರ್ಡ್ ಫಾರ್]] [[ಬೆಸ್ಟ್ ವೀಡಿಯೋ ಫ್ರಮ್ ಎ ಫಿಲ್ಮ್]] – ''ಲೂಸ್ ಯುವರ್‌ಸೆಲ್ಫ್'' <br />ನಾಮನಿರ್ದೇಶಿತ – MTV ಮೂವೀ ಪ್ರಶಸ್ತಿ‌ (ಅತ್ಯುತ್ತಮ ನಟನೆ (ಪುರುಷ))<br />MTV ಮೂವೀ ಅವಾರ್ಡ್ ಫಾರ್ ಬೆಸ್ಟ್ ಬ್ರೇಕ್ ಥ್ರೂ ಮೇಲ್ ಪರ್ಫಾಮೆನ್ಸ್<br />[[ASCAP]]ಅವಾರ್ಡ್ ಫಾರ್ ಮೋಸ್ಟ್ ಪರ್ಫಾರ್ಮ್ಡ್ ಸಾಂಗ್ ಫ್ರಮ್ ಎ ಮೋಶನ್ ಪಿಕ್ಚರ್- ''ಲೂಸ್ ಯುವರ್ ಸೆಲ್ಫ್'' <br />ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಫಾರ್ ಬೆಸ್ಟ್ ಸಾಂಗ್ – ''ಲೂಸ್‌ ಯುವರ್‌ಸೆಲ್ಪ್'' <br />| ಟೀನ್‌ ಚಾಯ್ಸ್‌ ಪ್ರಶಸ್ತಿ‌ (ಚಾಯ್ಸ್‌ ಮೂವೀ ನಟ, ನಾಟಕ/ಸಾಹಸ)<br />ಟೀನ್ ಚಾಯ್ಸ್ ಅವಾರ್ಡ್ ಫಾರ್ ಚಾಯ್ಸ್ ಮೂವಿ ಬ್ರೇಕ್ ಔಟ್ ಸ್ಟಾರ್ – ಮೇಲ್<br />BMI ಫಿಲ್ಮ್ ಅವಾರ್ಡ್ ಫಾರ್ ಮ್ಯೂಸಿಕ್<br />BMI ಫಿಲ್ಮ್ ಅವಾರ್ಡ್ ಫಾರ್ ಮೋಸ್ಟ್ ಪರ್ಫಾರ್ಮ್ಡ್ ಸಾಂಗ್ ಫ್ರಮ್ ಎ ಫಿಲ್ಮ್ – ''ಲೂಸ್ ಯುವರ್‌ಸೆಲ್ಫ್'' <br />ನಾಮಿನೇಟೆಡ್ – [[ಗೋಳ್ಡನ್ ಗ್ಲೋಬ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ ಫ್ರಮ್ ಎ ಮೋಷನ್ ಪಿಕ್ಚರ್]] – ''ಲೂಸ್ ಯುವರ್‌ಸೆಲ್ಫ್'' <br />ನಾಮಿನೇಟೆಡ್ – CFCA ಅವಾರ್ಡ್ ಫಾರ್ ಮೋಸ್ಟ್ ಪ್ರಾಮಿಸಿಂಗ್ ಪರ್ಫಾರ್ಮರ್<br />ನಾಮಿನೇಟೆಡ್ – ಗೋಳ್ಡನ್ ಸ್ಯಾಟಿಲೈಟ್ ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ – ''ಲೂಸ್ ಯುವರ್‌ಸೆಲ್ಫ್'' <br />ನಾಮಿನೇಟೆಡ್ – OFCS ಫಾರ್ ಬೆಸ್ಟ್ ಬ್ರೇಕ್‌ಥ್ರೂ ಪರ್ಫಾರ್ಮನ್ಸ್<br />ನಾಮಿನೇಟೆಡ್ – PFCS ಫಾರ್ ಬೆಸ್ಟ್ ಒರಿಜಿನಲ್ ಸಾಂಗ್ – ''ಲೂಸ್ ಯುವರ್‌ಸೆಲ್ಫ್'' <br />ನಾಮಿನೇಟೆಡ್ – [[ಗ್ರಾಮಿ ಫಾರ್ ಬೆಸ್ಟ್ ಸಾಂಗ್ ವ್ರಿಟ್ಟನ್ ಫಾರ್ ಎ ಮೋಷನ್ ಪಿಕ್ಚರ್, ಟೆಲಿವಿಶನ್ ಆರ್ ಅಥರ್ ವಶ್ಯುಲ್ ಮೀಡಿಯಾ]] – ''ಲೂಸ್ ಯುವರ್‌ಸೆಲ್ಫ್ ಜ್'' |- | 2003 | ''[[50 Cent: The New Breed]]'' | ತಮ್ಮದೇ ನಿಜಜೀವನದ | |- | 2004 | ''[[ಕ್ರಾಂಕ್ ಯಾಂಕರ್ಸ್]]'' | ಬಿಲ್ಲಿ ಫ್ಲೆಚೆರ್ | TV ಗೆಸ್ಟ್ ರೋಲ್; ವಾಯ್ಸ್ |- | rowspan="2"| 2009 | ''ರಾಕ್ ಆಂಡ್ ರೋಲ್ ಆಫ್ ಫೇಮ್ ಇಂಡಕ್ಷನ್ ಸೆರಮನಿ'' | ತಮ್ಮದೇ ನಿಜಜೀವನದ ಪಾತ್ರ | ಇಂಡಕ್ಟಡ್ [[ರನ್-D.M.C.]] |- | ''[[ಫನ್ನೀ ಪೀಪಲ್]]'' | ತಮ್ಮದೇ ನಿಜಜೀವನದ ಪಾತ್ರ | ಕೇಮೀಯೋ<ref>{{cite web |url=http://www.rapbasement.com/eminem/051509-eminem-reveals-that-he-makes-a-cameo-in-the-new-judd-apatow-movie-funny-people.html |title=Eminem In New Judd Apatow "Funny People" Movie |publisher=Rap Basement |date=2009-05-16 |accessdate=2009-05-16 |archive-date=2012-02-14 |archive-url=https://web.archive.org/web/20120214173110/http://www.rapbasement.com/Eminem/051509-eminem-reveals-that-he-makes-a-cameo-in-the-new-judd-apatow-movie-funny-people.html |url-status=dead }}</ref> |- | rowspan="3"| 2010 | ''[[ಶ್ಯಾಡಿ ಟೇಲ್ಜ್]]'' | | | ಮುಖ್ಯ ಪಾತ್ರ |- | ''[[ಹ್ಯಾವ್ ಗನ್ - ವಿಲ್ ಟ್ರಾವಲ್]]'' | ಪಾಲಾಡಿನ್ | |- | ''[[ದಿ ಫೈಟರ್]]'' | | |- |} == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == {{Main|List of awards and nominations received by Eminem}} ಎಮಿನೆಮ್‌ಗೆ ಹನ್ನೊಂದು [[ಗ್ರಾಮಿ ಪ್ರಶಸ್ತಿಗಳು]] ಲಭ್ಯವಾಗಿವೆ,ಯಾವುದೇ ರಾಪ್ ಕಲಾವಿದ ಪಡೆಯದಷ್ಟು ಸಂಖ್ಯೆಯ ಗ್ರಾಮಿ ಪ್ರಶಸ್ತಿಗಳನ್ನು ಎಮಿನೆಮ್ ಪಡೆದಿದ್ದಾನೆ,ಎಮಿನೆಮ್ ಅನ್ನು ಆತನ "ಶಾಬ್ದಿಕ ಶಕ್ತಿ"ಗಾಗಿ ಹೊಗಳಲಾಗಿದೆ,ಉತ್ತಮ ಗುಣಮಟ್ಟದ ಸಾಹಿತ್ಯ ಮತ್ತು [[MTV]] ಅವರ ''ದಿ ಗ್ರೇಟೆಸ್ಟ್ MC ಆಫ್ ಆಲ್ ಟೈಮ್'' ಗಳ ಪಟ್ಟಿಯಲ್ಲಿ ಎಮಿನೆಮ್ ಒಂಬತ್ತನೆಯವನಾಗಿ ಗುರುತಿಸಲ್ಪಟ್ಟಿದ್ದಾನೆ,<ref>[http://news.bbc.co.uk/2/hi/entertainment/3033614.stm ಸೀಮಸ್ ಹೀನೇಯ್ ಪ್ರೈಸಸ್ ಎಮಿನೆಮ್]. BBC.ಜುಲೈ 31, 2007ರಂದು ಮರು ಸಂಪಾದನೆಯಾಗಿದೆ.</ref><ref name="mtv top10">[http://www.mtv.com/bands/h/hip_hop_week/2006/emcees/index3.jhtml ದಿ ಗ್ರೇಟೆಸ್ಟ್ MCs ಆಫ್ ಆಲ್ ಟೈಮ್] {{Webarchive|url=https://web.archive.org/web/20061213124438/http://www.mtv.com/bands/h/hip_hop_week/2006/emcees/index3.jhtml |date=2006-12-13 }} ''MTV''.ಜುಲೈ 8, 2008ರಂದು ಮರು ಸಂಪಾದನೆಯಾಗಿದೆ.</ref> 2003ರಲ್ಲಿ MTV'ಯ 22 ಶ್ರೇಷ್ಠ ಸಂಗೀತದ ಧ್ವನಿಗಳಲ್ಲಿ<ref>{{cite web |url=http://www.listology.com/content_show.cfm/content_id.19522 |title=Listology: MTV's 22 Greatest Voices in Music |publisher=Listology.com |date= |accessdate=2008-10-20 |archive-date=2013-06-26 |archive-url=https://web.archive.org/web/20130626185530/http://www.listology.com/list/mtvs-22-greatest-voices-music |url-status=dead }}</ref> ಹದಿಮೂರನೆಯವನಾಗಿ ಎಮಿನೆಮ್ ಗುರುತಿಸಲ್ಪಟ್ಟರೆ 82ನೇಯವನಾಗಿ ''[[ರೋಲ್ಲಿಂಗ್ ಸ್ಟೋನ್]]'''ನ "ದಿ ಇಮ್ಮಾರ್ಟಲ್ಸ್" ನಲ್ಲಿ ಗುರುತಿಸಲಾಗಿದೆ.<ref>{{cite web |url=http://www.rollingstone.com/news/coverstory/the_immortals |title=The Immortals: Rolling Stone |publisher=Rollingstone.com |date= |accessdate=2008-10-20 |archive-date=2008-10-16 |archive-url=https://web.archive.org/web/20081016210530/http://www.rollingstone.com/news/coverstory/the_immortals |url-status=dead }}</ref> ''' '' '''''2008ರಲ್ಲಿ, ''' '' ''' ವೈಬ್ ಮ್ಯಾಗಝೈನ್‌ನ ಓದುಗರು'' ಎಮಿನೆಮ್ ಅನ್ನು "ಜೀವಂತ ರಾಪರ್‌ಗಳಲ್ಲಿ ಶ್ರೇಷ್ಠ ರಾಪರ್" ಎಂದು ಆಯ್ಕೆ ಮಾಡಿರುತ್ತಾರೆ.<ref>{{cite web |url=http://www.rapbasement.com/eminem/100708-vibe-magazine-voters-name-eminem-the-best-rapper-alive.html |title=Eminem Is The Best Rapper Alive &#124; Eminem &#124; Rap Basement |publisher=Rapbasement.com |date= |accessdate=2008-10-20 |archive-date=2013-08-23 |archive-url=https://web.archive.org/web/20130823023121/http://www.rapbasement.com/eminem/100708-vibe-magazine-voters-name-eminem-the-best-rapper-alive.html |url-status=dead }}</ref> '' ''' '''''ವೈಬ್ ವೆಬ್‌ಸೈಟ್‍ನವರು ಕೈಗೊಂಡ ಚುನಾವಣೆಯಲ್ಲಿ, ಸಂಗೀತ ಪ್ರೇಮಿಗಳು ಎಲ್ಲಾ ವಿರೋಧವನ್ನು ಹಿಮ್ಮೆಟ್ಟಿ ಎಮಿನೆಮ್ ಅನ್ನು "ಬೆಸ್ಟ್ ರಾಪರ್ ಎವರ್" ಎಂದು ಹೆಸರಿಸಿದ್ದಾರೆ.'' ''' ಎಮಿನೆಮ್‌ಗೆ ಮೊದಲ ಬಾರಿಗೆ ಗ್ರಾಮಿ ಪ್ರಶಸ್ತಿ ಪಡೆದ ''[[ದಿ ಮಾರ್ಶಲ್ ಮ್ಯಾಥರ್ಸ್ LP]]'' ಆಲ್ಬಮ್‌ನಲ್ಲಿ "[[ದಿ ರೀಯಲ್ ಸ್ಲಿಮ್ ಶ್ಯಾಡಿ]]" ಎಂಬ ಹಾಡಿನಲ್ಲಿರುವ ನಖರಾತ್ಮಕ ಭಾವನೆಗಳು ಎಮಿನೆಮ್‌ಗೆ ಎಂದೆಂದೂ ಗೆಲ್ಲಿಸುತ್ತದೆ ಎಂದು ವ್ಯಂಗ್ಯವಾಡಿದ್ದೂ ಇದೆ. == ಇವನ್ನೂ ಗಮನಿಸಿ == * [[ಆರ್ಟಿಸ್ಟ್ಸ್ ವಿಥ್ ದಿ ಮೋಸ್ಟ್ ಗೋಳ್ಡ್,ಪ್ಲಾಟಿನಮ್ ಆಂಡ್ ಮಳ್ಟೀ-ಪ್ಲಾಟಿನಮ್ ಸಿಂಗಲ್ಸ್ ಇನ್ ದಿ U.S.A.]] * [[ಆರ್ಟಿಸ್ಟ್ಸ್ ವಿಥ್ ದಿ ಮೋಸ್ಟ್ ನಂಬರ್-ಒನ್ ಯೂರೋಪಿಯನ್ ಸಿಂಗಲ್ಸ್]] * [[ಲಿಸ್ಟ್ ಆಫ್ ಆರ್ಟಿಸ್ಟ್ಸ್ ವ್ಹೂ ರೀಚ್ಡ್ ನಂಬರ್ ಒನ್ ಆನ್ ದಿ ಹಾಟ್ 100 (U.S.)]] * [[ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಆಲ್ಬಮ್ಸ್ ಇನ್ ದಿ U.S.A.]] * [[ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಆಲ್ಬಮ್ಸ್ ವರ್ಳ್ಡ್ ವೈಡ್]] * [[ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ಸ್]] * [[ಲಿಸ್ಟ್ ಆಫ್ ಬೆಸ್ಟ್ ಸೆಲ್ಲಿಂಗ್ ಮ್ಯೂಸಿಕ್ ಆರ್ಟಿಸ್ಟ್ಸ್ ಇನ್]] * [[ಲಿಸ್ಟ್ ಆಫ್ ಬೆಸ್ಟ್-ಸೆಲ್ಲಿಂಗ್ ಸಿಂಗಲ್ಸ್ ವರ್ಳ್ಡ್ ವೈಡ್]] * [[ಲಿಸ್ಟ್ ಆಫ್ ಆಲ್ಬಮ್ಸ್ ಸರ್ಟಿಫೈಡ್ ಡೈಮಂಡ್ ಇನ್ ದಿ U.S.]] * [[ಪಾಪ್‌ ಐಕಾನ್]] == ವ್ಯಾಪಾರದ ಸಾಹಸಗಳು == * [[ಶ್ಯಾಡಿ ರೆಕಾರ್ಡ್ಸ್]] * [[ಶೇಡ್ 45 ಸಿರೀಅಸ್]] * ಶ್ಯಾಡಿ ಲಿಮಿಟೆಡ್. ಕ್ಲೋಥಿಂಗ್ * ಶ್ಯಾಡಿ ಗೇಮ್ಸ್ * ಏಯ್ಟ್ ಮೈಲ್ ಸ್ಟೈಲ್ LLC<ref name="apple1"/><ref name="apple2"/> == ಆಕರಗಳು == {{Reflist|colwidth=30em}} == ಮೂಲಗಳು == * {{citation|last=Bozza|first=Anthony|authorlink=Anthony Bozza|title=Whatever You Say I Am: The Life and Times of Eminem|publisher=[[Crown Publishing Group]]|year=2003|location=New York, New York, United States|isbn=1400050596}} * {{citation|last=Edwards|first=Paul|authorlink=|title=[[How to Rap]]: The Art & Science of the Hip-Hop MC|publisher=[[Chicago Review Press]]|year=2009|location=Chicago, United States|isbn=1556528167}} * {{citation |last = Goldberg |first = Bernard |authorlink = Bernard Goldberg|title = [[100 People Who Are Screwing Up America]] |publisher = [[HarperCollins]]|year = 2005 |location = [[New York, New York]], United States |isbn = 0060761288}} == ಬಾಹ್ಯ ಕೊಂಡಿಗಳು == {{commons|Eminem}} {{Wikiquote}} * [http://www.eminem.com/ ಅಧಿಕೃತ ಜಾಲತಾಣ(ವೆಬ್ ಸೈಟ್)] * {{imdb name|id=0004896|name=Eminem}} {{Template group |title = Awards for Eminem |list = {{MTV Movie Award for Best Performance}} {{MTV Movie Award for Best Breakthrough Performance}} }} {{Eminem}} {{Eminem singles}} {{D12}} {{Shady Records}} {{Aftermath Entertainment}} {{Persondata |NAME=ಎಮಿನೆಮ್ |ALTERNATIVE NAMES=Mathers, Marshall Bruce III; Slim Shady |SHORT DESCRIPTION=Hip Hop rapper |DATE OF BIRTH=October 17, 1972 |PLACE OF BIRTH=[[St. Joseph, Missouri]], [[USA]] |DATE OF DEATH= |PLACE OF DEATH=}} {{DEFAULTSORT:Eminem}} {{Interwikineeded}} [[ವರ್ಗ:ಎಮಿನೆಮ್]] [[ವರ್ಗ:ಆತ್ಮ ಹತ್ಯೆಗೆ ಯತ್ನಿಸಿದ ನಟರು]] [[ವರ್ಗ:ಆಫ್ಟರ್‌ಮಥ್ ಎಂಟರ್‌ಟೈನ್‌ಮೆಂಟ್ ಆರ್ಟಿಸ್ಟ್ಸ್]] [[ವರ್ಗ:ಅಮೆರಿಕಾದ ಚಲನಚಿತ್ರ ನಟರು]] [[ವರ್ಗ:ಅಮೇರಿಕನ್ ರಾಪರ್ಸ್]] [[ವರ್ಗ:ಮಿಚಿಗನ್‌ನ ನಟರು]] [[ವರ್ಗ:ಮಿಸ್ಸೌರಿಯ ನಟರು]] [[ವರ್ಗ:ಅಮೇಕನ್ ಧ್ವನಿ ಮುದ್ರಣದ ನಿರ್ಮಾಪಕರು]] [[ವರ್ಗ:ಬೆಸ್ಟ್ ಸಾಂಗ್ ಅಕಾಡೆಮಿ ಅವಾರ್ಡ್ ವಿನ್ನಿಂಗ್ ಸಾಂಗ್ ರೈಟರ್ಸ್]] [[ವರ್ಗ:BRIT ಪ್ರಶಸ್ತಿ ವಿಜೇತರು]] [[ವರ್ಗ:ಯೂರೋಪಿಯನ್ ಅಮೇರಿಕನ್ ರಾಪರ್ಸ್]] [[ವರ್ಗ:ಫ್ರೀ ಸ್ಟೈಲ್ ರಾಪರ್ಸ್]] [[ವರ್ಗ:ಗ್ರ್ಯಾಮ್ಮಿ ಅವಾರ್ಡ್‌ ವಿಜೇತರು]] [[ವರ್ಗ:ಹಿಪ್ ಹಾಪ್ ಧ್ವನಿ ಮುದ್ರಣದ ನಿರ್ಮಾಪಕರು]] [[ವರ್ಗ:ಹಾರರ್ ಕೋರ್ ಆರ್ಟಿಸ್ಟ್‌ಗಳು]] [[ವರ್ಗ:MTV ಯುರೋಪ್ ಸಂಗೀತ ಪ್ರಶಸ್ತಿ ವಿಜೇತರರು.]] [[ವರ್ಗ:ಸೇಂಟ್.ಜೋಸೆಫ್,ಮಿಸ್ಸೌರಿಯಿಂದ ಜನರು]] [[ವರ್ಗ:ಮಿಚಿಗನ್‌ನ ಡೆಟ್ರಾಯ್ಟ್‌ನಿಂದ ಜನರು]] [[ವರ್ಗ:ಡೆಟ್ರಾಯ್ಟ್,ಮಿಚಿಗನ್‌ನಿಂದ ರಾಪರ್ಸ್]] [[ವರ್ಗ:ಶ್ಯಾಡಿ ರೆಕಾರ್ಡ್ಸ್ ಆರ್ಟಿಸ್ಟ್ಸ್]] [[ವರ್ಗ:ವಿಶ್ವ ಸಂಗೀತ ಪ್ರಶಸ್ತಿ ವಿಜೇತರು.]] [[ವರ್ಗ:೧೯೮೬ ಜನನ]] [[ವರ್ಗ:ಈಗಿರುವ ಜನರು]] 0oz0irl6cl7oho3nf98y5au58lpy6xu ಕಾಯಸ್ಥ 0 23442 1372455 1342044 2026-04-30T01:35:17Z InternetArchiveBot 69876 Rescuing 4 sources and tagging 0 as dead.) #IABot (v2.0.9.5 1372455 wikitext text/x-wiki [[File:Calcuttakayasth.jpg|300px|thumb|"Calcutta Kayasth", from a 19th century book]] '''ಕಾಯಸ್ಥ''' ಅಥವಾ '''ಕಾಯಸ್ಥ್‌‌''' ({{lang-hi|कायस्थ}}) ಎಂಬುದು ಭಾರತದ ಒಂದು [[ಜಾತಿ]]/ಜನಾಂಗೀಯ-ಗುಂಪಾಗಿದೆ. ಅವರು ಒಂದು ವೈದಿಕ ದೇವರ ನೇರ ವಂಶಸ್ಥರು ಎಂಬಂತೆ ಧಾರ್ಮಿಕ ಗ್ರಂಥಪಾಠಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಏಕೈಕ ಒಳಪಂಗಡವಾಗಿದ್ದಾರೆ ಮತ್ತು ಚಿತ್ರಾಂಶಿ/ದೇವಪುತ್ರ<ref>{{Cite web |url=http://chitraguptvanshi.wetpaint.com/page/Ancient+Temple+of+SheeChitraguptji |title=ಕಸ್ಟಮ್ಸ್‌ ಆಫ್‌ ದಿ ಕಾಯಸ್ಥ: ಶ್ರೀ ಚಿತ್ರಗುಪ್ತ ಪೂಜಾ ಅಂಡ್‌ ರಿಲೇಟೆಡ್‌ ಲೆಜೆಂಡ್‌ |access-date=2010-05-25 |archive-date=2010-07-10 |archive-url=https://web.archive.org/web/20100710150219/http://chitraguptvanshi.wetpaint.com/page/Ancient+Temple+of+SheeChitraguptji |url-status=dead }}</ref> ಎಂದೂ ಕರೆಯಲಾಗುವ ಪೂರ್ವಜನನ್ನು ಪೂಜಿಸುವ ಹಿಂದೂಧರ್ಮದ ಏಕೈಕ ಒಳಪಂಗಡವಾಗಿದ್ದಾರೆ. [[ವೇದಗಳು]] ಮತ್ತು [[ಪುರಾಣಗಳಲ್ಲಿ]] ಹೇಳಲಾಗಿರುವಂತೆ ಅವರು ಒಂದು ಇಬ್ಬಗೆಯ-ಜಾತಿ ಸ್ಥಾನಮಾನವನ್ನು, ಅಂದರೆ [[ಬ್ರಾಹ್ಮಣ]] ಹಾಗೂ [[ಕ್ಷತ್ರಿಯ]] ಜಾತಿಗಳ ಸ್ಥಾನಮಾನವನ್ನು ಹೊಂದಿದ್ದಾರೆ. ಮುಖ್ಯವಾಗಿ [[ಉತ್ತರ ಭಾರತ|ಉತ್ತರ ಭಾರತದಾದ್ಯಂತ]] ಹರಡಿಕೊಂಡಿರುವ ಅವರು, ಬರಹಗಾರಿಕೆಯನ್ನು ಪ್ರಾಚೀನ ವೃತ್ತಿಯನ್ನಾಗಿ ಹೊಂದಿದ್ದ [[ಬ್ರಾಹ್ಮಣರ]] ಒಂದು ಉಪ-ಒಳಪಂಗಡವಾಗಿದ್ದಾರೆ. <ref name="vedah.net">{{cite web|url=http://www.vedah.net/manasanskriti/Brahmins.html|title=Brahmins|last=Vepachedu|first=Sreenivasarao |publisher=vedah.net|accessdate=2009-07-18}}</ref> <ref name="kamat.com">{{cite web|url=http://www.kamat.com/kalranga/people/brahmins/list.htm|title=A List of Brahmin Communities|last=Kamat|first=Vikas|date=April 01,2003|publisher=kamat.com|accessdate=2009-07-18}}</ref> <ref name="Hindunet.orgನಲ್ಲಿರುವ ಸಂಸ್ಕೃತ ನಿಘಂಟು">{{Cite web |url=http://www.hindunet.org/hindu_history/sarasvati/dictionary/2059TO.HTM |title=Hindunet.orgನಲ್ಲಿರುವ ಸಂಸ್ಕೃತ ನಿಘಂಟು |access-date=2010-05-25 |archive-date=2010-07-10 |archive-url=https://web.archive.org/web/20100710163846/http://www.hindunet.org/hindu_history/sarasvati/dictionary/2059TO.HTM |url-status=dead }}</ref> <ref>[https://archive.org/stream/ethnographicalno00chanrich/ethnographicalno00chanrich_djvu.txt ] ಎಥ್ನೋಗ್ರಾಫಿಕಲ್‌ ನೋಟ್ಸ್‌ ಆನ್‌ ಚಂದ್ರಸೇನೀಯ ಕಾಯಸ್ಥ ಪ್ರಭು], ಚಂದ್ರಸೇನೀಯ ಕಾಯಸ್ಥ ಪ್ರಭು ಸೋಷಿಯಲ್‌ ಕ್ಲಬ್‌, ಪೂನಾ. ೧೯೦೪.</ref> * ''Hindunet.org'' ನಲ್ಲಿರುವ ಸಂಸ್ಕೃತ ನಿಘಂಟು ಕಾಯಸ್ಥನನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ: :'''''ಕಾ_ಯಸ್ಥ, ಕಾ_ಯತ'' ''' '' ಎಂದರೆ ಬರಹಗಾರ-ಜಾತಿಗೆ ಸೇರಿರುವ ಓರ್ವ ಮನುಷ್ಯ; ಬರಹಗಾರಿಕೆಯೇ ಒಂದು ಉದ್ಯೋಗವಾಗಿರುವ ಬ್ರಾಹ್ಮಣರ ಒಂದು ಬಣ (ಕಾ.)('' ''ಕಾ.ಲೆಕ್ಸ್‌.)<ref name="Hindunet.orgನಲ್ಲಿರುವ ಸಂಸ್ಕೃತ ನಿಘಂಟು"/> '' * vedah.net <ref name="vedah.net"/> ವತಿಯಿಂದ ಬರೆಯಲ್ಪಟ್ಟಿರುವ '''BRAHMINS''' ಎಂಬ ಲೇಖನದಲ್ಲಿ ಬ್ರಾಹ್ಮಣರೆಂದರೆ ಯಾರು ಮತ್ತು ಬ್ರಾಹ್ಮಣರ ವಿವಿಧ ಒಳ-ಗುಂಪುಗಳು ಯಾವುವು ಎಂಬುದರ ವಿವರಗಳನ್ನು ನೀಡಲಾಗಿದೆ. ಕ್ರಮ ಸಂಖ್ಯೆ ೧೫ರಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರ ಕುರಿತು ಉಲ್ಲೇಖಿಸಲಾಗಿದೆ. * '''ದಿ ಬ್ರಾಹ್ಮಿನ್ಸ್‌: ಎ ಲಿಸ್ಟ್‌ ಆಫ್‌ ಬ್ರಾಹ್ಮಿನ್‌ ಕಮ್ಯುನಿಟೀಸ್‌''' ಎಂಬುದು Kamat.com <ref name="kamat.com"/> ವತಿಯಿಂದ ತಯಾರಿಸಲ್ಪಟ್ಟಿರುವ, ಭಾರತದಲ್ಲಿನ ಎಲ್ಲಾ ಬ್ರಾಹ್ಮಣ ಸಮುದಾಯಗಳ ಒಂದು ವ್ಯಾಪಕವಾದ ಪಟ್ಟಿಯಾಗಿದೆ. ಇಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರು ಉಲ್ಲೇಖಿಸಲ್ಪಟ್ಟಿದ್ದಾರೆ. * [[ಶಬ್ದ-ಕಲ್ಪದ್ರುಮ|ಶಬ್ದ-ಕಲ್ಪದ್ರುಮದಲ್ಲಿ]] ಉಲ್ಲೇಖಿಸಲ್ಪಟ್ಟಿರುವ [[ವ್ಯೋಮ ಸಂಹಿತೆಯು]] ಹೀಗೆ ಹೇಳುತ್ತದೆ: :'' ಕಾಯಸ್ಥರು ಬ್ರಹ್ಮ ದೇವರ ಕಾಯ ಅಥವಾ ದೇಹದಿಂದ ಉದ್ಭವಿಸಿದ್ದಾರೆ. '' ''ಅವರು ಬ್ರಾಹ್ಮಣರಿಗೆ ಹೋಲುವ ದರ್ಜೆಯಲ್ಲಿದ್ದಾರೆ.'' ಈ ಅಧಿಕಾರವಂತ ವರ್ಗ ಹಾಗೂ ವಾಸ್ತವಿಕ ಪುರೋಹಿತರ ವರ್ಗದ ನಡುವಿನ ಪ್ರಮುಖ ವ್ಯತ್ಯಾಸಗಳು ಕಾಶ್ಮೀರ ರಾಜ್ಯದಲ್ಲಿ ಸುಮಾರು ೧೫೦೦ ವರ್ಷಗಳ ಹಿಂದೆ ಶುರುವಾಯಿತು. ಅಧಿಕಾರದ ದುರುಪಯೋಗ ನಡೆಯುತ್ತಿರುವುದರ ಕುರಿತು ಅಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ಸೂಚಿಸಿ ಆರೋಪಿಸುತ್ತಿದ್ದರು.<ref>[https://books.google.com/books?id=KzxTkI9iAxkC&amp;printsec=frontcover&amp;dq=rajatarangini&amp;cd=1#v=onepage&amp;q=&amp;f=false M.A. ಸ್ಟೀನ್‌ ಬರೆದಿರುವ, ಕಲೋನಿಯಲ್‌ ಟ್ರಾನ್ಸ್‌ಲೇಷನ್‌ ಆಫ್‌ ಕಲ್ಹಣಾ'ಸ್‌ ರಾಜತರಂಗಿಣಿ: ಎ ಕ್ರಾನಿಕಲ್‌ ಆಫ್‌ ದಿ ಕಿಂಗ್ಸ್‌ ಆಫ್‌ ಕಾಶ್ಮೀರ್‌. ವಾರ್ನಿಂಗ್‌: ಹೈಲೀ ನೆಗಟಿವ್‌ ಟ್ರೀಟ್‌ಮೆಂಟ್‌ ಆಫ್‌ ದಿ ಕ್ಯಾರೆಕ್ಟರ್‌ ಆಫ್‌ ಕಾಯಸ್ಥಾಸ್‌.]</ref> <ref>{{Cite web |url=http://chitraguptvanshi.wetpaint.com/page/The+great+divide%3A+between+the+Kayasthas+and+the+Kashmiri+pandits |title=ದಿ ಗ್ರೇಟ್‌ ಡಿವೈಡ್‌: ಬಿಟ್ವೀನ್‌ ದಿ ಕಾಯಸ್ಥಾಸ್‌ ಅಂಡ್‌ ದಿ ಕಾಶ್ಮೀರಿ ಪಂಡಿತ್ಸ್‌‌. |access-date=2010-05-25 |archive-date=2010-02-19 |archive-url=https://web.archive.org/web/20100219063147/http://chitraguptvanshi.wetpaint.com/page/The+great+divide:+between+the+Kayasthas+and+the+Kashmiri+pandits |url-status=dead }}</ref> ==ವೈದಿಕ ಗ್ರಂಥಪಾಠಗಳಲ್ಲಿನ ಉಲ್ಲೇಖಗಳು== ಅತ್ಯಂತ ಪ್ರಾಚೀನವಾಗಿರುವ [[ಪುರಾಣಗಳು]], [[ಸ್ಮೃತಿ|ಸ್ಮೃತಿಗಳು]] ಹಾಗೂ [[ಶೃತಿ|ಶೃತಿಗಳಲ್ಲಿ]] ಕಾಯಸ್ಥರು ವಿವರಿಸಲ್ಪಟ್ಟಿದ್ದಾರೆ: *ವೈದಿಕ ಧರ್ಮಗ್ರಂಥಗಳ ಪ್ರಕಾರ, ಸಾವಿನ ನಂತರ ಮನುಷ್ಯರ ಆತ್ಮಗಳು ತಮ್ಮ ಪಾಪಗಳು ಮತ್ತು ಸದ್ಗುಣಗಳಿಗೆ ಅನುಸಾರವಾಗಿ ಪ್ರತಿಫಲಗಳು ಮತ್ತು ಶಿಕ್ಷೆಗಳನ್ನು ಸ್ವೀಕರಿಸುತ್ತವೆ. ಆದ್ದರಿಂದ ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ನಾಶವಾಗುವುದಿಲ್ಲ ಎಂದು ನಂಬಲಾಗುತ್ತದೆ. ಸಾವಿನ ನಂತರ ಮನುಷ್ಯರ ಆತ್ಮಗಳು ಯಮಪುರಿಗೆ ಹೋಗುತ್ತವೆ. ಯಮರು ಎಂದು ಕರೆಯಲ್ಪಡುವ ದೇವತೆಗಳ ಉಪಸ್ಥಿತಿ ಅಲ್ಲಿರುತ್ತದೆ. ಮನುಷ್ಯರ ಕರ್ಮಗಳ ಕುರಿತಾದ ದಾಖಲೆಗಳನ್ನು ಈ ಯಮರು ನಿರ್ವಹಿಸುವುದರ ಜೊತೆಗೆ, ಅದಕ್ಕನುಸಾರವಾಗಿ ಆ ಮನುಷ್ಯರಿಗೆ ಸಲ್ಲಬೇಕಾದುದನ್ನು ಸಲ್ಲಿಸುತ್ತಾರೆ. ಪ್ರಮುಖ ಯಮನನ್ನು ಯಮರಾಜ ಅಥವಾ ಧರ್ಮರಾಜ ಎಂದು, ಅಂದರೆ, ಯಮಪುರಿಯ ರಾಜ ಅಥವಾ ಕಾನೂನುಗಳ ರಾಜ ಎಂದು ಕರೆಯಲಾಗುತ್ತದೆ. *'''ಯಮ ಸಂಹಿತೆ''' ಯು ಹಿಂದೂ ಕಾನೂನಿನ ಒಂದು ಕೃತಿಯಾದ ಅಹಿಲ್ಯಾ ಕಾಮಧೇನುವಿನ ೯ನೇ ಅಧ್ಯಾಯದಿಂದ ಪಡೆಯಲಾಗಿರುವ ಒಂದು ಉದ್ಧೃತ ಭಾಗವಾಗಿದ್ದು, ಅದರಲ್ಲಿರುವ ಒಂದು ಕಥೆಯು ಹೀಗಿದೆ: ಮನುಷ್ಯರ ಕರ್ಮಗಳಿಗೆ ಸಂಬಂಧಿಸಿದ ದಾಖಲೆಗಳನ್ನಿಡುವ ಮತ್ತು ಅವರಿಗೆ ನ್ಯಾಯಸಮ್ಮತ ತೀರ್ಪನ್ನು ನೀಡುವ ತನ್ನ ಅತ್ಯಂತ ಜವಾಬ್ದಾರಿಯುತ ಕರ್ತವ್ಯಗಳನ್ನು ನೆರವೇರಿಸುವಲ್ಲಿ ತಾನು ಎದುರಿಸುತ್ತಿರುವ ತೊಡಕುಗಳ ಕುರಿತು ಧರ್ಮರಾಜನು ಬ್ರಹ್ಮ ದೇವರಿಗೆ ದೂರುನೀಡಿದ. ಬ್ರಹ್ಮ ದೇವರು ಧ್ಯಾನಸ್ಥನಾದ. ಅವನ ದೇಹದಿಂದ ಶ್ರೀ ಚಿತ್ರಗುಪ್ತನು ಉದ್ಭವಿಸಿದ ಹಾಗೂ ಒಂದು ಶಾಯಿಕುಡಿಕೆ ಮತ್ತು ಒಂದು ಲೇಖನಿಯನ್ನು ಹಿಡಿದುಕೊಂಡು ಬ್ರಹ್ಮನ ಮುಂದೆ ನಿಂತ. ಅವನನ್ನು ನೋಡಿದ (ಸೃಷ್ಟಿಕರ್ತ) ಬ್ರಹ್ಮದೇವನು ಹೀಗೆ ಹೇಳಿದ: "ನನ್ನ ದೇಹದಿಂದ (ಕಾಯದಿಂದ) ನೀನು ಉದ್ಭವಿಸಿರುವುದರಿಂದ ನೀನು ಕಾಯಸ್ಥ ಎಂಬ ಹೆಸರಿನಿಂದ ಕರೆಸಿಕೊಳ್ಳುವೆ ಮತ್ತು ಯಾರಿಗೂ ಕಾಣದಂತೆ ನನ್ನ ಶರೀರದಲ್ಲಿ ನೀನು ನಿನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದ್ದರಿಂದಾಗಿ ನಾನು ನಿನಗೆ ಚಿತ್ರಗುಪ್ತ ಎಂಬ ಹೆಸರನ್ನು ನೀಡುವೆ." ಆತ ನಂತರ ಯಮಪುರಿಯ ಜವಾಬ್ದಾರಿಯನ್ನು ವಹಿಸಿಕೊಂಡ. ಧರ್ಮಶರ್ಮ ತನ್ನ ಮಗಳು ಇರಾವತಿಯನ್ನು ಚಿತ್ರಗುಪ್ತನಿಗೆ ಮದುವೆ ಮಾಡಿಕೊಟ್ಟ ಮತ್ತು ಸೂರ್ಯನ (ಆಕಾಶಕಾಯ ಸೂರ್ಯ) ಮಗನಾದ ಮನುಜಿ ತನ್ನ ಮಗಳಾದ ಸುದಾಖಿನಾಳನ್ನು ಅವನಿಗೆ ಮದುವೆಮಾಡಿಕೊಟ್ಟ." ಚಿತ್ರಗುಪ್ತನು ತನ್ನ ಮೊದಲಿನ ಹೆಂಡತಿಯಿಂದ ಎಂಟು ಗಂಡುಮಕ್ಕಳನ್ನು ಹಾಗೂ ಎರಡನೇ ಹೆಂಡತಿಯಿಂದ ನಾಲ್ವರು ಗಂಡುಮಕ್ಕಳನ್ನು ಪಡೆದ. ಈ ಹನ್ನೆರಡು ಮಕ್ಕಳು ಚಿತ್ರಗುಪ್ತವಂಶಿ ಕಾಯಸ್ಥರ ಹನ್ನೆರಡು ಉಪ-ವಿಭಾಗಗಳ ಮೂಲಜನಕರಾಗಿ ಮಾರ್ಪಟ್ಟರು. ಅವರೆಂದರೆ: <span class="goog-gtc-fnr-highlight">ಮಾಥುರ್‌</span>‌‌, ಗೌರ್‌‌, ನಿಗಮ್‌, ಅಷ್ಠಾನ, ಕುಲಶ್ರೇಥ, ಸೂರ್ಯಧ್ವಜ, ಬಲ್ಮೀಕ ಭಟ್ನಾಗರ್‌‌, ಸ್ರೀವಾಸ್ತವ, ಅಂಬಷ್ಠಾ, ಸಕ್ಸೇನಾ ಮತ್ತು ಕರಣ. *'''ಪದ್ಮ ಪುರಾಣ''' ದ ಉತ್ತರ ಕಾಂಡದಲ್ಲಿ ತಿಳಿಸಿರುವ ಪ್ರಕಾರ, ಶ್ರೀ ಚಿತ್ರಗುಪ್ತನು ಇಬ್ಬರು ಹೆಂಡತಿಯರಿಂದ ಹನ್ನೆರಡು ಗಂಡುಮಕ್ಕಳನ್ನು ಪಡೆದಿದ್ದ. ಅವರೆಲ್ಲರಿಗೂ ಜನಿವಾರ ಧಾರಣೆಯನ್ನು ಮಾಡಲಾಯಿತು ಮತ್ತು ನಾಗಕನ್ಯೆಯರೊಂದಿಗೆ ಅವರ ಮದುವೆ ಮಾಡಲಾಯಿತು. ಅವರು ಕಾಯಸ್ಥರ ಹನ್ನೆರಡು ಉಪ-ವಿಭಾಗಗಳ ಪೂರ್ವಜರಾಗಿದ್ದರು. *ಕೊಂಚಮಟ್ಟಿಗಿನ ವ್ಯತ್ಯಾಸದೊಂದಿಗೆ ಇದೇ ಪುರಾಣಕಥೆಯನ್ನು ಬಹುಪಾಲು ಪುರಾಣಗಳಲ್ಲಿ ನೀಡಲಾಗಿದೆ. *ಸದರಿ ಪುರಾಣಕಥೆಯನ್ನು ಹೇಳಿದ ನಂತರ '''ಪದ್ಮ ಪುರಾಣ''' ವು ಹೀಗೆ ಹೇಳುತ್ತದೆ: "ಶ್ರೀ ಚಿತ್ರಗುಪ್ತನಿಗೆ ಧರ್ಮರಾಜನ ಸಮೀಪದಲ್ಲಿ ಸ್ಥಾನಕಲ್ಪಿಸಿಕೊಡಲಾಯಿತು ಮತ್ತು ಎಲ್ಲಾ ಚೇತನಾತ್ಮಕ ಜೀವಿಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ದಾಖಲಿಸಿಟ್ಟುಕೊಳ್ಳುವ ಹೊಣೆಹೊರಿಸಲಾಯಿತು. ಅವನಿಗೆ ಅಲೌಕಿಕ ಜ್ಞಾನವನ್ನು ಪ್ರದಾನಮಾಡಲಾಯಿತು ಮತ್ತು ದೇವರುಗಳು ಹಾಗೂ ಅಗ್ನಿಗೆ ನೀಡಲಾಗುತ್ತಿದ್ದ ಆಹುತಿಗಳ ಭಾಗವನ್ನು ಸ್ವೀಕರಿಸುವ ಅರ್ಹತೆಯನ್ನು ಆತ ಪಡೆದುಕೊಂಡ. ಈ ಕಾರಣಕ್ಕಾಗಿಯೇ ಎರಡು ಬಾರಿ-ಹುಟ್ಟಿದವರು, ಅಂದರೆ, ದ್ವಿಜರು ತಮ್ಮ ಆಹಾರದಿಂದ ಅವನಿಗೆ ಎರಡು ಬಾರಿ ನೈವೇದ್ಯ ಅಥವಾ ಬಲಿಯನ್ನು ಯಾವಾಗಲೂ ಸಮರ್ಪಿಸುತ್ತಾರೆ. ಬ್ರಹ್ಮದೇವನ ಕಾಯದಿಂದ ಅವನು ಉದ್ಭವಿಸಿದ್ದರಿಂದಾಗಿ, ಅವನನ್ನು ಭೂಮಿಯ ಮುಖದ ಮೇಲಿನ ಹಲವಾರು ಗೋತ್ರಗಳ ಕಾಯಸ್ಥನೆಂದು ಕರೆಯಲಾಯಿತು." *'''ಸೃಷ್ಟಿ ಕಾಂಡ''' ದಲ್ಲಿನ ಇದೇ ಪುರಾಣವು ಹೇಳುವ ಪ್ರಕಾರ, ಕಾಯಸ್ಥರ ಯಜ್ಞದ ಧಾರ್ಮಿಕ ವಿಧಿಗಳು ಹಾಗೂ ಅಧ್ಯಯನವು, ವೇದಗಳು ಹಾಗೂ ಅದಕ್ಕೆ ಪೂರಕವಾಗಿರುವ ಧರ್ಮಗ್ರಂಥಗಳ ಮತ್ತು ಬರಹಗಾರಿಕೆಗೆ ಸಂಬಂಧಿಸಿದ ಅವರ ವೃತ್ತಿಯದ್ದಾಗಿರಬೇಕು. *'''ಭವಿಷ್ಯ ಪುರಾಣ''' ವು ಹೇಳುವ ಪ್ರಕಾರ, ಸೃಷ್ಟಿಕರ್ತನಾದ ದೇವರು ಚಿತ್ರಗುಪ್ತನ ಹೆಸರು ಮತ್ತು ಕರ್ತವ್ಯಗಳನ್ನು ಈ ಕೆಳಕಂಡಂತೆ ನೀಡಿದ: ನೀನು ನನ್ನ ದೇಹದಿಂದ ಉದ್ಭವಿಸಿರುವೆಯಾದ್ದರಿಂದ ನಿನ್ನನ್ನು ಕಾಯಸ್ಥ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಲ್ಲಿ ನೀನು ಚಿತ್ರಗುಪ್ತ ಎಂಬ ಹೆಸರಿನಿಂದ ಪ್ರಸಿದ್ಧನಾಗುತ್ತೀಯ. ಓ ನನ್ನ ಮಗನೇ, ಮನುಷ್ಯರ ಗುಣ ಮತ್ತು ಅವಗುಣಗಳನ್ನು ನಿಷ್ಕರ್ಷಿಸುವ ಉದ್ದೇಶಕ್ಕಾಗಿರುವ ನ್ಯಾಯದ ದೇವರ ಪ್ರದೇಶದಲ್ಲಿ ನಿನ್ನ ಆವಾಸಸ್ಥಾನವು ಯಾವಾಗಲೂ ಇರಲಿ. *'''ವಿಜ್ಞಾನ ತಂತ್ರ''' ವೂ ಇದೇ ವಿಷಯವನ್ನು ಹೇಳುತ್ತದೆ. *'''ಬೃಹತ್‌ ಬ್ರಹ್ಮ ಕಾಂಡ''' ದ ಅನುಸಾರ, ಶ್ರೀ ಚಿತ್ರಗುಪ್ತನಿಗೆ ಬ್ರಹ್ಮದೇವನು ಇದೇ ರೀತಿಯಲ್ಲಿ ಕಾರ್ಯವನ್ನು ವಿಧಿಸುತ್ತಾನೆ. ಬ್ರಹ್ಮದೇವನ ದೇಹದಿಂದ (ಕಾಯ) ಅವನು ಉದ್ಭವಿಸಿದ್ದರಿಂದಾಗಿ ಅವನನ್ನು ಕಾಯಸ್ಥ ಎಂದು ಹೆಸರಿಸಲಾಯಿತು. ಎಲ್ಲಾ ಸಂಸ್ಕಾರಗಳನ್ನೂ ಕೈಗೊಳ್ಳುವಂತೆ ಮತ್ತು ಬರಹಗಾರಿಕೆಯನ್ನು ತನ್ನ ವೃತ್ತಿಯನ್ನಾಗಿ ಹೊಂದುವಂತೆ ಅವನಿಗೆ ನಿರ್ದೇಶನವನ್ನು ನೀಡಲಾಯಿತು. *ಯಮಪುರಿಯಲ್ಲಿನ ಅತ್ಯಂತ ವೈಭವದ ಸಿಂಹಾಸನವನ್ನು ಅಲಂಕರಿಸಿರುವ ಶ್ರೀ ಚಿತ್ರಗುಪ್ತನು ತನ್ನ ಆಸ್ಥಾನದ ನಡೆವಳಿಗಳನ್ನು ನಡೆಸುತ್ತಿರುವುದನ್ನು ಮತ್ತು ಮನುಷ್ಯರ ಕರ್ಮಗಳ ಅನುಸಾರ ಅವರಿಗೆ ನ್ಯಾಯವನ್ನು ಒದಗಿಸುತ್ತಿರುವುದನ್ನು ಹಾಗೂ ಅವರ ದಾಖಲೆಯನ್ನು ನಿರ್ವಹಿಸುತ್ತಿರುವುದನ್ನು '''ಗರುಡ ಪುರಾಣ''' ವು ಈ ಕೆಳಕಂಡ ಪದಗಳಲ್ಲಿ ವಿವರಿಸುತ್ತದೆ: (ಮನುಷ್ಯರ ದೇಹಗಳಲ್ಲಿ ಗುಟ್ಟಾಗಿರಿಸಲ್ಪಟ್ಟಿರುವ ಎಲ್ಲಾ ಪಾಪಗಳು ಮತ್ತು ಸದ್ಗುಣಗಳನ್ನು ಅಲ್ಲಿ ಧರ್ಮರಾಜ, ಚಿತ್ರಗುಪ್ತ, ಶ್ರವಣ ಮತ್ತು ಇತರರು ನೋಡುತ್ತಾರೆ). *ಇದೇ ರೀತಿಯಲ್ಲಿ, ವೇದದ '''ಆಪಸ್ತಂಭ ಶಾಖೆ''' ಯು ಶಬ್ದ-ಕಲ್ಪದ್ರುಮದ ೨ನೇ ಭಾಗದ, ೨೨೮ನೇ ಪುಟದ ೨೦ನೇ ಶಬ್ದದಲ್ಲಿ ಉಲ್ಲೇಖಿಸಿರುವ, ಕ್ಷತ್ರಿಯ ಎಂಬ ಪದದಡಿಯಲ್ಲಿ, ಕಾಯಸ್ಥರು ಕ್ಷತ್ರಿಯರು ಎಂದು ಹೇಳುತ್ತದೆ. ಚಿತ್ರಗುಪ್ತ ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮತ್ತು ಅವನ ಕುಟುಂಬದ ಬೆಳಕಾಗಿದ್ದ ಅವನ ಮಗ ಚಿತ್ರರಥನು ಸಮರ್ಥನಾಗಿದ್ದ ಮತ್ತು ಹೆಸರುವಾಸಿಯಾದ ಸಾಹಸಕಾರ್ಯಗಳನ್ನು ಮಾಡಿದವನಾಗಿದ್ದ. ಆತ ಅಲಹಾಬಾದ್‌ ಸಮೀಪದಲ್ಲಿದ್ದ ಚಿತ್ರಕೂಟದ ರಾಜನಾಗಿ ಸುದೀರ್ಘ ಕಾಲದವರೆಗೆ ಭೂಮಿಯ ಮೇಲೆ ರಾಜ್ಯಭಾರ ನಡೆಸಿದ. ಶಬ್ದ-ಕಲ್ಪದ್ರುಮದಲ್ಲಿ ’ಕ್ಷತ್ರಿಯ’ ಎಂಬ ಪದದಡಿಯಲ್ಲಿ '''ಮೇರು ತಂತ್ರ''' ವು ನಮೂದಿಸಿರುವ ವಿವರಣೆಯೂ ಇದೇ ಅಭಿಪ್ರಾಯವನ್ನು ಬೆಂಬಲಿಸುತ್ತದೆ. *'''ಮಹಾಭಾರತವು (ಅನುಶಾಸನ ಪರ್ವ, ಅಧ್ಯಾಯ ೧೩೦)''' ಶ್ರೀ ಚಿತ್ರಗುಪ್ತನ ಬೋಧನೆಯನ್ನು ಪಠಿಸುತ್ತದೆ. ಮನುಷ್ಯರು ಮಾಡಬೇಕಾದ ಪುಣ್ಯಕರ ಮತ್ತು ಧರ್ಮಾರ್ಥದ ಕಾರ್ಯಗಳು ಮತ್ತು ಯಜ್ಞವನ್ನು ನೆರವೇರಿಸುವ ಕುರಿತು ಅದು ಹೇಳುತ್ತಾ, ಮನುಷ್ಯರು ತಾವು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳಿಗಾಗಿ ಉತ್ತಮ ಪ್ರತಿಫಲವನ್ನು ಅಥವಾ ಶಿಕ್ಷೆಯನ್ನು ಪಡೆಯುತ್ತಾರೆ ಎಂದು ತಿಳಿಸುತ್ತದೆ. *[[ಸ್ಮೃತಿ|ಸ್ಮೃತಿಗಳ]] ಕಡೆಗೆ ತಿರುಗಿದಾಗ, ವಿಷ್ಣುವು VIIನೇ ಅಧ್ಯಾಯದ ೩ನೇ ಶ್ಲೋಕದಲ್ಲಿ ಹೀಗೆ ಹೇಳುತ್ತಾನೆ: ರಾಜನಿಂದ ಪ್ರಮಾಣೀಕರಿಸಲ್ಪಟ್ಟ ಒಂದು ದಸ್ತಾವೇಜು ಪತ್ರವು ಓರ್ವ ಕಾಯಸ್ಥನಿಂದ ಬರೆಯಲ್ಪಟ್ಟ ಅಥವಾ ಸಿದ್ಧಪಡಿಸಲ್ಪಟ್ಟ ಪತ್ರವಾಗಿರುತ್ತದೆ ಮತ್ತು ಅದಕ್ಕೆ ವಿಭಾಗದ ಮುಖ್ಯಸ್ಥನ ಬೆರಳ ಮುದ್ರೆಗಳು ಒತ್ತಲ್ಪಟ್ಟಿರುತ್ತವೆ. *ವಿರಿಹತ ಪರಾಶರನಿಂದ Xನೇ ಅಧ್ಯಾಯದ, ಶ್ಲೋಕ ೧೦ರಲ್ಲಿ ಹೇಳಲ್ಪಟ್ಟಿರುವ ಮಾತುಗಳ ಪ್ರಕಾರ, ಕಾಯಸ್ಥರು ಬರಹಗಾರಿಕೆಯಲ್ಲಿ ಪರಿಣಿತರಾಗಿರುವುದರಿಂದ ಅವರನ್ನು ಬರಹಗಾರರನ್ನಾಗಿ ನೇಮಿಸಿಕೊಳ್ಳಬೇಕು. *ಮತ್ತೊಮ್ಮೆ ಅಧ್ಯಾಯ Iರ, ೨೩೫ನೇ ಶ್ಲೋಕದಲ್ಲಿ ಅವನು ಹೀಗೆ ಹೇಳುತ್ತಾನೆ: ನ್ಯಾಯಾಲಯದ ದಂಡಾಧಿಕಾರಿಗಳು ಮತ್ತು ನ್ಯಾಯಾಧೀಶರಾಗಿರುವ ದಂಡ-ಧೃತರು ಧರ್ಮಜ್ಞರಾಗಿರಬೇಕು, ಕಾನೂನು ಮತ್ತು ಉತ್ತಮ ಆಡಳಿತದಲ್ಲಿ ಪರಿಣತಿಯನ್ನು ಪಡೆದಿರುವ ವ್ಯಕ್ತಿಗಳಾಗಿರಬೇಕು, ಅವರು ಬರಹಗಾರಿಕೆಯ ಕಲೆಯಲ್ಲಿ ಪರಿಣತಿ ಪಡೆದಿರುವ ಕಾಯಸ್ಥರಾಗಿರಬೇಕು. *ವ್ಯಾಸರು ಹೇಳುವ ಪ್ರಕಾರ, ಯಾಜ್ಞವಲ್ಕ್ಯದ IIನೇ ಅಧ್ಯಾಯದ ೨ನೇ ಶ್ಲೋಕದ ಮೇಲೆ ವ್ಯಾಖ್ಯಾನಮಾಡುವ ಸಮಯದಲ್ಲಿ ಮಿತಾಕ್ಷರದಿಂದ ವಿವರಿಸಲ್ಪಟ್ಟಿರುವಂತೆ, ಬರಹಗಾರರು ಮತ್ತು ಲೆಕ್ಕಿಗರು ಮೀಮಾಂಸೆ ([[ಶೃತಿ|ಶೃತಿಗಳು]]) ಮತ್ತು [[ವೇದಗಳಲ್ಲಿ]] (ಅಧ್ಯಯನ) ನುರಿತವರಾಗಿರಬೇಕು. IIನೇ ಅಧ್ಯಾಯದ ೨ನೇ ಶ್ಲೋಕವು ಹೀಗೆ ಹೇಳುತ್ತದೆ: ರಾಜನ ಮಂತ್ರಾಲೋಚನ ಸಭೆಯ ಸದಸ್ಯರು ಮೀಮಾಂಸೆ ಮತ್ತು ವೇದಗಳ ಪವಿತ್ರ ಪುಸ್ತಕಗಳಲ್ಲಿ ನುರಿತವರಾಗಿರಬೇಕು, ಕಾನೂನಿನಲ್ಲಿ ಪರಿಣತಿಯನ್ನು ಪಡೆದಿರಬೇಕು, ಸತ್ಯವಂತರಾಗಿರಬೇಕು ಮತ್ತು ಪಕ್ಷಾತೀತನಾರಾಗಿರಬೇಕು. *ಅದೇ ರೀತಿಯಲ್ಲಿ, ಶುಕ್ರಾಯಿತಿಯು XXXIIನೇ ಅಧ್ಯಾಯದ ೪೨೦ನೇ ಶ್ಲೋಕದಲ್ಲಿ, ಕಾಯಸ್ಥರನ್ನು ಲೇಖಕರೆಂದು ವರ್ಣಿಸುತ್ತದೆ, ಮತ್ತು IIನೇ ಅಧ್ಯಾಯದ, ೧೭೮ನೇ ಸಾಲಿನಲ್ಲಿ, ಲೆಕ್ಕಿಗರು ಮತ್ತು ಲೇಖಕರು ವೇದಗಳು, ಸ್ಮೃತಿಗಳು ಮತ್ತು ಪುರಾಣಗಳನ್ನು ಅರಿತಿದ್ದರು ಎಂದು ಹೇಳುತ್ತದೆ. *ರಾಜನ ಫರ್ಮಾನುಗಳನ್ನು ಹೇಗೆ ಬರೆಯಬೇಕು, ಮೊಹರುಮಾಡಬೇಕು ಮತ್ತು ಪ್ರಸಾರಮಾಡಬೇಕು ಎಂಬುದನ್ನು ೩೧೭ರಿಂದ ೩೨೦ರವರೆಗಿನ ಶ್ಲೋಕಗಳಲ್ಲಿ ಯಾಜ್ಞವಲ್ಕ್ಯವು ವಿವರಿಸುತ್ತದೆ. ವ್ಯಾಸರಿಂದ ಬರೆಯಲ್ಪಟ್ಟಿರುವ ಈ ಶ್ಲೋಕಗಳ ಮೇಲಿನ ತನ್ನ ವ್ಯಾಖ್ಯಾನದಲ್ಲಿ ಅಪರಾರ್ಕನು, ಯುದ್ಧ ಮತ್ತು ಶಾಂತಿಯ ಮಂತ್ರಿಗಳಾದ (ಸಂಧಿ ವಿಗ್ರಹಕಾರಿ) ಲೇಖಕರಿಂದ ಈ ಫರ್ಮಾನುಗಳು ಬರೆಯಲ್ಪಡಬೇಕು ಎಂದು ತೋರಿಸುತ್ತಾನೆ, ಮತ್ತು ಇವುಗಳನ್ನು ಕುಲೀನವರ್ಗದವರು ಮತ್ತು ಅಧಿಕಾರಿಗಳಿಗೆ ಪ್ರಸಾರಮಾಡಬೇಕು ಎಂದು ಅವನು ತಿಳಿಸಿದ್ದು, ಅವರ ಪೈಕಿ ಕಾಯಸ್ಥರು ನಮೂದಿಸಲ್ಪಟ್ಟಿದ್ದಾರೆ. *ಅದೇ ರೀತಿಯಲ್ಲಿ, ಈ ಶ್ಲೋಕಗಳ ಮೇಲೆ ತನ್ನ ಮಿತಾಕ್ಷರದಲ್ಲಿ ವ್ಯಾಖ್ಯಾನಮಾಡುವಾಗ ವಿಜ್ಞಾನೇಶ್ವರನು ಹೀಗೆ ಹೇಳುತ್ತಾನೆ: ಇದು ತನ್ನ ಅಧಿಕಾರಿಯಿಂದ ದಾಖಲಿಸಲ್ಪಡುವಂತೆ ಅವನು (ರಾಜ) ಕ್ರಮತೆಗೆದುಕೊಳ್ಳಬೇಕು; ಆ ಅಧಿಕಾರಿಯು ಯುದ್ಧ ಮತ್ತು ಶಾಂತಿಯ ಹೊಣೆ ಹೊತ್ತವನಾಗಿರಬೇಕೇ (ಅಂದರೆ ಓರ್ವ ಕಾಯಸ್ಥನಾಗಿರಬೇಕು) ಹೊರತು ಮತ್ತಾರೂ ಆಗಿರಬಾರದು. *[[ಶೃತಿ|ಶೃತಿಯೊಂದು]] ಹೀಗೆ ಹೇಳುತ್ತದೆ: ಓರ್ವ ಸಂಧಿ ವಿಗ್ರಹಕಾರಿ ಅಥವಾ ಯುದ್ಧ ಮತ್ತು ಶಾಂತಿಯ ಹೊಣೆಹೊತ್ತ ಅಧಿಕಾರಿಯಾಗಿರುವ ಅವನ ಅಧಿಕಾರಿಯು ಇದರ ಬರಹಗಾರ (ಲೇಖಕ) ಆಗಿರಬೇಕು. *ಯಾಜ್ಞವಲ್ಕ್ಯವು Iನೇ ಅಧ್ಯಾಯದ ೩೩೫-೩೩೬ನೇ ಶ್ಲೋಕಗಳಲ್ಲಿ "ಕಾಯಸ್ಥ" ಎಂಬ ಪದವನ್ನು ಬಳಸುತ್ತದೆ. ಮಿತಾಕ್ಷರವು ಇದರ ಮೇಲೆ ವ್ಯಾಖ್ಯಾನ ಮಾಡುತ್ತಾ, ಕಾಯಸ್ಥರು ಲೆಕ್ಕಿಗರು ಮತ್ತು ಬರಹಗಾರರಾಗಿದ್ದಾರೆ ಎಂದು ಹೇಳುತ್ತದೆ. "ಕಾಯಸ್ಥರು ಎಂಬ ಪದವನ್ನು ಲೆಕ್ಕಿಗರು ಮತ್ತು ಬರಹಗಾರರೊಂದಿಗೆ ಸಮಾನಾರ್ಥಕ ಪದವಾಗಿ ಅವನು ಬಳಸುತ್ತಾನೆ. ಅದೇ ರೀತಿಯಲ್ಲಿ, ಕಾಯಸ್ಥರು ಕಂದಾಯ-ಸಂಗ್ರಹಕಾರರಾಗಿದ್ದರು (ಕರ−ಅಧಿ−ಕೃತ) ಎಂದು ಅಪರಾರ್ಕನು ಹೇಳುತ್ತಾನೆ. *ನ್ಯಾಯಸ್ಥಾನದ ಕಾರ್ಯಕಲಾಪವೊಂದರ ಹತ್ತು ಭಾಗಗಳ ಪೈಕಿ ಲೆಕ್ಕಿಗರು ಮತ್ತು ಬರಹಗಾರರು ಒಂದು ಭಾಗವಾಗಿರುತ್ತಿದ್ದರು. *ಪ್ರಸಾರ ಮಾಧವ, ವ್ಯವಹಾರ ಕಾಂಡದಲ್ಲಿ ಉಲ್ಲೇಖಿಸಲಾಗಿರುವಂತೆ ಬೃಹಸ್ಪತಿಯೂ ಇದನ್ನೇ ಹೇಳುತ್ತಾನೆ. *ಸ್ಮೃತಿಗಳ ಅನುಸಾರ, ಸಾಮ್ರಾಜ್ಯದ ಅಧಿಕಾರಿಗಳು ಅಂದರೆ ಯುದ್ಧ ಮತ್ತು ಶಾಂತಿಯ ಹೊಣೆಹೊತ್ತ ಮಂತ್ರಿಗಳು, ನಾಯಕಸಾನಿಯರು ಮತ್ತು ಮಂತ್ರಾಲೋಚನ ಸಭೆಯ ಸದಸ್ಯರು, ಹಳ್ಳಿಗಳ ಪ್ರಾಂತಾಧಿಕಾರಿಗಳು ಮತ್ತು ಮುಖ್ಯಸ್ಥರು ಶಾಸ್ತ್ರಗಳಲ್ಲಿ ನುರಿತವರಾಗಿರಬೇಕು. ಅವರು ಪರಾಕ್ರಮಿಗಳಾಗಿದ್ದು, ಕಲೀನ ಮನೆತನದಲ್ಲಿ ಹುಟ್ಟಿರಬೇಕು, ಪರಿಶುದ್ಧರಾಗಿರಬೇಕು, ಬುದ್ಧಿವಂತರಾಗಿರಬೇಕು, ಹೇರಳವಾದ ಸಂಪತ್ತನ್ನು ಹೊಂದಿರಬೇಕು ಮತ್ತು ಪ್ರಮಾಣಿತ ಸದ್ಗುಣ ಹಾಗೂ ಬರವಣಿಗೆಯ ಗ್ರಹಣಶಕ್ತಿಯನ್ನು ಉಳ್ಳವರಾಗಿರಬೇಕು: ಮನು, ಅಧ್ಯಾಯ VII, ಶ್ಲೋಕಗಳು ೫೪ರಿಂದ ೧೨೧ರವರೆಗೆ ಯಾಜ್ಞವಲ್ಕ್ಯ, ಅಧ್ಯಾಯ I, ಶ್ಲೋಕ ೩೧೨. == ವಿಧಗಳು == ಕಾಯಸ್ಥರು (ಹುಟ್ಟಿನಿಂದ) ಮೂರು ಬಗೆಗಳಲ್ಲಿದ್ದಾರೆ ಮತ್ತು ಒಟ್ಟಾರೆಯಾಗಿ ನಾಲ್ಕು ಬಗೆಗಳ ಕಾಯಸ್ಥರು ಅಸ್ಥಿತ್ವದಲ್ಲಿದ್ದಾರೆ:<br> ೧. ಚಿತ್ರಗುಪ್ತ ಕಾಯಸ್ಥರು (ಬ್ರಹ್ಮ ಕಾಯಸ್ಥ ಅಥವಾ ಕಾಯಸ್ಥ ಬ್ರಾಹ್ಮಣ).<ref>ಕಾಯಸ್ಥ ಸಂಶೋಧನಾ ವಿಭಾಗದಿಂದ ಮಾಡಲಾದ ವ್ಯಾಪಕ ಅಧ್ಯಯನ http://chitraguptvanshi.wetpaint.com {{Webarchive|url=https://web.archive.org/web/20100711220608/http://chitraguptvanshi.wetpaint.com/ |date=2010-07-11 }}</ref> ಜಾತಿ-ಸ್ಥಾನಮಾನ:[[ಬ್ರಾಹ್ಮಣ]]; ಬಹುತೇಕ ಪ್ರಾಚೀನ ವೈದಿಕ ಸಾಹಿತ್ಯದಲ್ಲಿ 'ಕಾಯಸ್ಥ' ಎಂಬ ಪದವು ಸಾಮಾನ್ಯವಾಗಿ ಈ ಒಳಪಂಗಡಕ್ಕೆ ಉಲ್ಲೇಖಿಸುತ್ತದೆ. ಅನ್ಯಥಾ ಉಲ್ಲೇಖಿಸದ ಹೊರತು ಈ ಲೇಖನದಲ್ಲಿ ಇನ್ನು ಮುಂದೆ 'ಕಾಯಸ್ಥ' ಎಂಬುದು ಚಿತ್ರಗುಪ್ತ ಕಾಯಸ್ಥರಿಗೆ ಸಂಬಂಧಪಟ್ಟಿರುತ್ತದೆ.<ref name="vedah.net"/><ref name="kamat.com"/> * vedah.net ವತಿಯಿಂದ ಬರೆಯಲ್ಪಟ್ಟಿರುವ '''BRAHMINS''' ಎಂಬ ಲೇಖನದಲ್ಲಿ ಬ್ರಾಹ್ಮಣರೆಂದರೆ ಯಾರು ಮತ್ತು ಬ್ರಾಹ್ಮಣರ ವಿವಿಧ ಒಳ-ಗುಂಪುಗಳು ಯಾವುವು ಎಂಬುದರ ವಿವರಗಳನ್ನು ನೀಡಲಾಗಿದೆ. ಕ್ರಮ ಸಂಖ್ಯೆ ೧೫ರಲ್ಲಿ (ವರ್ಣಮಾಲೆಯ ಅನುಕ್ರಮದ ಕಾರಣದಿಂದಾಗಿ) ಕಾಯಸ್ಥ ಬ್ರಾಹ್ಮಣರ ಕುರಿತು ಉಲ್ಲೇಖಿಸಲಾಗಿದೆ. * '''ದಿ ಬ್ರಾಹ್ಮಿನ್ಸ್‌: ಎ ಲಿಸ್ಟ್‌ ಆಫ್‌ ಬ್ರಾಹ್ಮಿನ್‌ ಕಮ್ಯುನಿಟೀಸ್‌''' ಎಂಬುದು Kamat.com ವತಿಯಿಂದ ತಯಾರಿಸಲ್ಪಟ್ಟಿರುವ, ಭಾರತದಲ್ಲಿನ ಎಲ್ಲಾ ಬ್ರಾಹ್ಮಣ ಸಮುದಾಯಗಳ ಒಂದು ವ್ಯಾಪಕವಾದ ಪಟ್ಟಿಯಾಗಿದೆ. ಇಲ್ಲಿ (ವರ್ಣಮಾಲೆಯ ಅನುಕ್ರಮದಲ್ಲಿ) ಕಾಯಸ್ಥ ಬ್ರಾಹ್ಮಣರು ಉಲ್ಲೇಖಿಸಲ್ಪಟ್ಟಿದ್ದಾರೆ. * ''Hindunet.org'' ನಲ್ಲಿರುವ ಸಂಸ್ಕೃತ ನಿಘಂಟು '''ಕಾಯಸ್ಥ''' ರನ್ನು ಈ ಕೆಳಕಂಡಂತೆ ವ್ಯಾಖ್ಯಾನಿಸುತ್ತದೆ: : :: ::: ''<span class="goog-gtc-fnr-highlight">ಕಾ_ಯಸ್ಥ, ಕಾ_ಯತ</span>'' ಎಂದರೆ ಬರಹಗಾರ-ಜಾತಿಗೆ ಸೇರಿರುವ ಓರ್ವ ಮನುಷ್ಯ; ಬರಹಗಾರಿಕೆಯೇ ಒಂದು ಉದ್ಯೋಗವಾಗಿರುವ ಬ್ರಾಹ್ಮಣರ ಒಂದು ಬಣ (ಕಾ.)(ಕಾ.ಲೆಕ್ಸ್‌.)<ref name=" Hindunet.org">{{cite web|url=http://www.hindunet.org/hindu_history/sarasvati/dictionary/2059TO.HTM|title=Sanskrit Dictionary at Hindunet.org|publisher=Hindunet.org|accessdate=2009-07-18|archive-date=2009-06-27|archive-url=https://web.archive.org/web/20090627024120/http://www.hindunet.org/hindu_history/sarasvati/dictionary/2059TO.HTM|url-status=dead}}</ref> ೨. [[ಚಂದ್ರಸೇನೀಯ ಕಾಯಸ್ಥ ಪ್ರಭು]] (ಹೈಯಾಯ ಕುಟುಂಬದಿಂದ ಬಂದಿರುವ- ರಾಜನ್ಯ ಕ್ಷತ್ರಿಯ ಕಾಯಸ್ಥರು) ಜಾತಿ-ಸ್ಥಾನಮಾನ:[[ಕ್ಷತ್ರಿಯ]], <br> ೩. ಸಮ್ಮಿಶ್ರ ಸಂಬಂಧದ ಕಾಯಸ್ಥರು. ಜಾತಿ-ಸ್ಥಾನಮಾನ:[[ಕ್ಷತ್ರಿಯ]] ಅಥವಾ ಹಿಂದೂ [[ಶಾಸ್ತ್ರ|ಶಾಸ್ತ್ರಗಳ]] ಕಾನೂನಿನ ಅನುಸಾರವಾಗಿರುವ ಇತರರು ಮತ್ತು <br> ೪. ಹೆಸರು ಅಥವಾ ವೃತ್ತಿಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಕಾಯಸ್ಥರು (ಹುಟ್ಟಿನಿಂದಲ್ಲ). ಜಾತಿ-ಸ್ಥಾನಮಾನ: ಆ ಗುಂಪಿನ ಇತಿಹಾಸದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಪ್ರದೇಶಗಳೊಂದಿಗೆ ಇದು ಬದಲಾಗಬಹುದು == ಮೂಲ == [[File:Shree Chitragupt Mandir.jpg|right|450px|thumb|200px|ಖಜುರಾಹೋದಲ್ಲಿರುವ ಶ್ರೀ ಚಿತ್ರಗುಪ್ತಜೀಯವರ ಪ್ರಾಚೀನ ದೇವಾಲಯ]] ಕಾಯಸ್ಥರು ತಮ್ಮ ವಂಶಾನ್ವೇಷಣೆಯನ್ನು ಪ್ರಭು ಚಿತ್ರಗುಪ್ತನಿಂದ ಜಾಡುಹಿಡಿದು ಪತ್ತೆಮಾಡುತ್ತಾರೆ. ಬ್ರಹ್ಮದೇವನು ನಾಲ್ಕು ವರ್ಣಗಳನ್ನು (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಮತ್ತು ಶೂದ್ರರು) ಸೃಷ್ಟಿಸಿದ ನಂತರ, ಯಮನು (ಧರ್ಮರಾಜ) ಬ್ರಹ್ಮದೇವನ ಮುಂದೆ ಕೋರಿಕೆಯೊಂದನ್ನು ಸಲ್ಲಿಸಿ, ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳೆರಡನ್ನೂ ದಾಖಲಿಸುವಲ್ಲಿ ಮತ್ತು ನ್ಯಾಯವನ್ನು ಅನುಷ್ಠಾನಕ್ಕೆ ತರುವಲ್ಲಿ ತನಗೆ ನೆರವಾಗಬೇಕೆಂದು ಕೇಳಿಕೊಂಡ. ಧರ್ಮಗ್ರಂಥಗಳ ಅನುಸಾರ, ಬ್ರಹ್ಮದೇವನು ೧೧,೦೦೦ ವರ್ಷಗಳವರೆಗೆ ಧ್ಯಾನಸ್ಥನಾದ ಮತ್ತು ತನ್ನ ಕಣ್ಣುಗಳನ್ನು ಅವನು ತೆರೆದಾಗ, ಒಂದು ಲೇಖನಿ ಹಾಗೂ ಶಾಯಿ-ಕುಡಿಕೆಯನ್ನು ಹಿಡಿದುಕೊಂಡಿರುವ, ಮತ್ತು ತನ್ನ ಸೊಂಟಕ್ಕೆ ಸುತ್ತುವರಿದ ಒಂದು ಕತ್ತಿಯನ್ನು ಹೊಂದಿರುವ ವ್ಯಕ್ತಿಯನ್ನು ನೋಡಿದ. ಅವನನ್ನು ಕುರಿತು ಬ್ರಹ್ಮದೇವನು ಹೀಗೆಂದ: "ನೀನು ನನ್ನ ದೇಹದಿಂದ (ಕಾಯ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ನಿನ್ನ ವಂಶಸ್ಥರು ಕಾಯಸ್ಥರೆಂದೇ ಹೆಸರನ್ನು ಪಡೆಯಲಿ. ''ನೀನು ನನ್ನ ಮನಸ್ಸಿನಲ್ಲಿ (ಚಿತ್ರ) ಮತ್ತು ರಹಸ್ಯವಾಗಿ (ಗುಪ್ತ) ಸೃಷ್ಟಿಸಲ್ಪಟ್ಟಿರುವೆ; ಆದ್ದರಿಂದ ಚಿತ್ರಗುಪ್ತ ಎಂಬ ಹೆಸರಿನಿಂದಲೂ ನೀನು ಕರೆಯಲ್ಪಡುವಂತಾಗಲಿ''.''ಬ್ರಹ್ಮನು ನಂತರದಲ್ಲಿ ಅವನಿಗೆ ನ್ಯಾಯವನ್ನು ಒದಗಿಸುವ ಮತ್ತು ಧರ್ಮವನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡುವ ಅಧಿಕಾರವನ್ನು ವಹಿಸಿದ. '' ''ಈ ರೀತಿಯಾಗಿ, ಕಾಯಸ್ಥರಿಗೆ ಬ್ರಾಹ್ಮಣ/ಕ್ಷತ್ರಿಯ ಎಂಬ ಒಂದು ಇಬ್ಬಗೆಯ ಜಾತಿಯನ್ನು ಪ್ರದಾನ ಮಾಡಲಾಯಿತು.'' ಚಿತ್ರಗುಪ್ತನ ಪುರಾಣಕಥೆಗಳಲ್ಲಷ್ಟೇ ಅಲ್ಲದೇ ವೇದಗಳಲ್ಲಿಯೂ ಸಹ ಅವನು ಮಹೋನ್ನತ ರಾಜನೆಂದೇ ಉಲ್ಲೇಖಿಸಲ್ಪಟ್ಟಿದ್ದರೆ, ಉಳಿದವರು "ರಾಜಕರು" ಅಥವಾ ಸಣ್ಣ ರಾಜರೆಂದು ಕರೆಸಿಕೊಂಡಿದ್ದಾರೆ. ''चित्र इद राजा राजका इदन्यके यके सरस्वतीमनु ।'' <br> ''पर्जन्य इव ततनद धि वर्ष्ट्या सहस्रमयुता ददत ॥'' <ref>ಋಗ್ವೇದ ಪುಸ್ತಕ ೮/ ಸ್ತೋತ್ರ ೨೧/ ಶ್ಲೋಕ ೧೮</ref> ಗರುಡ ಪುರಾಣದಲ್ಲಿ ಚಿತ್ರಗುಪ್ತನನ್ನು ಹಸ್ತಾಕ್ಷರವನ್ನು ನೀಡುವ ಮೊದಲ ಮನುಷ್ಯ ಎಂದೇ ಸಂಬೋಧಿಸಲಾಗುತ್ತದೆ. ''"ಚಿತ್ರಗುಪ್ತ ನಮಸ್ತುಭ್ಯಂ ವೇದಾಕ್ಷರದಾತ್ರೆ"'' (ಅಕ್ಷರಗಳನ್ನು ನೀಡುವ ಚಿತ್ರಗುಪ್ತನಿಗೆ ಪ್ರಣಾಮ) ಬಲಿಹರಣ ಅಥವಾ ನೈವೇದ್ಯವನ್ನು ಅರ್ಪಿಸುವುದಕ್ಕೆ ಮುಂಚಿತವಾಗಿ ಚಿತ್ರಗುಪ್ತನನ್ನು ಪ್ರಾರ್ಥನೆ ಅಥವಾ ಆವಾಹನೆ ಮಾಡಬೇಕೆಂದು ಋಗ್ವೇದವು ಸೂಚಿಸುತ್ತದೆ. ಶ್ರಾದ್ಧ ಅಥವಾ ಇತರ ಆಚರಣೆಗಳನ್ನು ನೆರವೇರಿಸುವಾಗ ಧರ್ಮರಾಜನ ಸ್ವರೂಪದಲ್ಲಿ (ನ್ಯಾಯದ ಪ್ರಭು) ಚಿತ್ರಗುಪ್ತನಿಗೆ ಮಾಡಬೇಕಾದ ಒಂದು ವಿಶೇಷ ಪ್ರಾರ್ಥನೆ ಅಥವಾ ಆವಾಹನೆಯೂ ಇದೆ.<br> ''"ಓಂ ತತ್‌‌ ಪುರುಷಾಯ ವಿದ್ಮಹೇ ಚಿತ್ರಗುಪ್ತ ಧೀಮಹಿ ತೇನ ಲೇಖ ಪ್ರಚೋದಯಾತ್‌."'' ಪುರೋಹಿತರು ಶ್ರೀ ಚಿತ್ರಗುಪ್ತನಿಗೆ ಪ್ರಣಾಮವನ್ನೂ ಸಲ್ಲಿಸುತ್ತಾರೆ: ''"ಯಮಮ್‌ ಧರ್ಮರಾಜ್ಯ ಚಿತ್ರಗುಪ್ತಾಯ ವೈ ನಮಃ."'' ನವಗ್ರಹಗಳಲ್ಲಿ ಒಂದಾದ ಕೇತುವಿಗೆ ಪ್ರಭು ಚಿತ್ರಗುಪ್ತನು ಅಧಿದೇವತೆಯಾಗಿದ್ದಾನೆ, ಮತ್ತು ಚಿತ್ರಗುಪ್ತನನ್ನು ಯಾರು ಪೂಜಿಸುತ್ತಾರೋ ಅವರು ಏಳಿಗೆಯನ್ನು ಹೊಂದುತ್ತಾರೆ. ಅಷ್ಟೇ ಅಲ್ಲ, ಕೇತುವಿನ ಹಾದುಹೋಗುವ ಅವಧಿ ಅಥವಾ ಸಂಕ್ರಮಣ ಕಾಲದಲ್ಲಿ ಕಂಡುಬರುವ ಕೆಟ್ಟ ಪ್ರಭಾವಗಳೂ ಸಹ ಚಿತ್ರಗುಪ್ತನ ಪೂಜೆಯಿಂದ ಶಮನಗೊಳ್ಳುತ್ತವೆ. ''ಯಮಾದ್ವಿತೀಯದಂದು ಶ್ರೀ ಚಿತ್ರಗುಪ್ತಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ ಮತ್ತು ಇದೇ ದಿನದಂದು ಚಿತ್ರಗುಪ್ತಜಯಂತಿ ಪೂಜೆಯನ್ನು ನೆರವೇರಿಸಲಾಗುತ್ತದೆ.'' ಯಮರಾಜ ಮತ್ತು ಚಿತ್ರಗುಪ್ತಜಿಯವರಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳನ್ನು ನೆರವೇರಿಸುವ ವಿಶೇಷಹಕ್ಕುಗಳು ಕಾಯಸ್ಥರಿಂದ ಕಾದಿರಿಸಲ್ಪಟ್ಟಿವೆ. ಇವುಗಳ ಪೈಕಿ, ಚಿತ್ರಗುಪ್ತಜಯಂತಿ ಪೂಜೆಯು ಅತ್ಯಂತ ಮುಖ್ಯವಾದ ಪೂಜೆಗಳಲ್ಲಿ ಒಂದೆನಿಸಿಕೊಂಡಿದೆ. ಈ ಯಜ್ಞದ ಹಿರಿಮೆಯೇನೆಂದರೆ, ಇದನ್ನು ಯಾರು ನೆರವೇರಿಸುತ್ತಾರೋ ಅವರು ತಮ್ಮ ಕರ್ಮಗಳ ದಾಖಲೆಯಲ್ಲಿ ಏನನ್ನೇ ಹೊಂದಿರಲಿ, ಅವರಿಗೆ ನರಕದ ಶಿಕ್ಷೆಗಳನ್ನು ನೀಡದೆ ಬಿಟ್ಟುಬಿಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಾಚೀನ ಕಥೆ/[[ಕಥಾ]] ಈಗ ಹೇಳಲ್ಪಡುತ್ತದೆ<ref>{{Cite web |url=http://www.kayasthcharitabletrust.org/AboutChitra2.asp |title=ಹಿಂದಿಯಲ್ಲಿರುವ ಭಗವಾನ್‌ ಚಿತ್ರಗುಪ್ತ ವ್ರತಕಥೆಯ ಐತಿಹ್ಯ |access-date=2010-05-25 |archive-date=2010-07-12 |archive-url=https://web.archive.org/web/20100712052346/http://www.kayasthcharitabletrust.org/AboutChitra2.asp |url-status=dead }}</ref>. ಬಹಳ ಕಾಲದ ಹಿಂದೆ ಓರ್ವ ಶಕ್ತಿವಂತ ರಾಜನಿದ್ದ. ರಾಜರುಗಳ ಪರಮೋಚ್ಚ ರಾಜನಾಗುವ ತನ್ನ ಮಹತ್ವಾಕಾಂಕ್ಷೆಯಿಂದಾಗಿ ಅವನು ಇಡೀ ಪ್ರಪಂಚವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದ. ಅವನ ಕ್ರೂರ ಕಾರ್ಯಗಳ ಕಥೆಗಳು ಪ್ರಪಂಚದ ಮೂಲೆಮೂಲೆಗಳಲ್ಲೂ ಹಬ್ಬಿದ್ದವು. ಅವನ ಕಾರ್ಯಗಳು ನಿಕೃಷ್ಟವಾದವು ಮತ್ತು ಅತಿರೇಕದ್ದು ಎಂದು ಪ್ರತಿಯೊಬ್ಬರಿಗೂ ಗೊತ್ತಿದ್ದರಿಂದಾಗಿ, ಅವನ ಕುರಿತಾಗಿ ಹೃದಯದಲ್ಲಿದ್ದ ಅತೀವವಾದ ಭಯ-ಭಕ್ತಿಗಳೊಂದಿಗೆ ಜನರು ಅವನ ಹೆಸರನ್ನು ಉಚ್ಚರಿಸುತ್ತಿದ್ದರು. ಸೌರಾಷ್ಟ್ರದ ರಾಜನಾಗಿದ್ದ ಅವನ ಹೆಸರು ಸುದಾಸ್‌. ತನ್ನ ರಾಜಧಾನಿಯಾದ ಸೌರಾಷ್ಟ್ರದಿಂದ ಆತ ತನ್ನ ಬೃಹತ್‌ ಸಾಮ್ರಾಜ್ಯವನ್ನು ಒಂದು ವಜ್ರಮುಷ್ಟಿಯ ಹಿಡಿತದೊಂದಿಗೆ ಆಳುತ್ತಿದ್ದ. ಆತನು ಅತ್ಯಂತ 'ಅಧರ್ಮೀಯರ' (ಸನಿಹದ ಅರ್ಥ: 'ಧರ್ಮವಿರೋಧಿ ಮತ್ತು ಧರ್ಮದ ಹೊಸ್ತಿಲನ್ನು ದಾಟುವವ') ಪೈಕಿ ಒಬ್ಬನೆನಿಸಿಕೊಂಡಿದ್ದ ಹಾಗೂ 'ಪಾಪ'ವನ್ನು (ಸನಿಹದ ಅರ್ಥ: 'ಪಾತಕಗಳು') ಎಸಗುವ ದುಷ್ಕರ್ಮಿಯಾಗಿದ್ದ. ತಮ್ಮ ರಾಜನು ಪಾಪಗಳಿಂದ ತುಂಬಿದ ತನ್ನ ಜೀವನದಲ್ಲಿ ಒಂದೇ ಒಂದು 'ಪುಣ್ಯ'ದ ಕಾರ್ಯವನ್ನೂ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿದ್ದ ಅವನ ರಾಜ್ಯದ ತುಂಬೆಲ್ಲಾ ಹಬ್ಬಿತ್ತು. ಈ ರಾಜನಿಗೆ ಬೇಟೆಯಾಡುವುದೆಂದರೆ ಅಚ್ಚುಮೆಚ್ಚಿನ ವಿಷಯವಾಗಿತ್ತು. ಒಮ್ಮೆ ಹೀಗೆಯೇ ಬೇಟೆಯ ವಿಹಾರಕ್ಕೆ ಅವನು ತೆರಳಿದ್ದಾಗ, ಕಾಡಿನೊಳಗೆ ಅವನು ಕಳೆದುಹೋದ. ಅಲ್ಲಿಂದ ಹೊರಗೆಬರುವ ದಾರಿಗಾಣದೆ ಆತ ದಿಕ್ಕುತಪ್ಪಿದ, ಮತ್ತು ಯಾವುದೇ ಬಗೆಯ ಭಯದ ಕುರಿತು ಅರಿವಿರದ ಆತ, ತನ್ನ ಕಾಡುಗಳು ಹೇಗಿರಬಹುದೆಂದು ನೋಡಲು ನಿರ್ಧರಿಸಿದ. ಕಾಡುಗಳನ್ನು ಆಳವಾಗಿ ಒಳಹೊಕ್ಕು ಪರಿಶೋಧಿಸುತ್ತಿರುವಾಗ ಉತ್ತರದ ದಿಕ್ಕಿನಿಂದ ನಿಶ್ಚಿತವಾದ 'ಮಂತ್ರಗಳ' ಶಬ್ದಗಳು ಬರುತ್ತಿರುವುದನ್ನು ಅವನು ಕೇಳಿಸಿಕೊಂಡ. ಮಂತ್ರಗಳು ಯಾವ ಸ್ಥಳದಲ್ಲಿ ಜಪಿಸಲ್ಪಡುತ್ತಿದ್ದವೋ ಆ ಸ್ಥಳದೆಡೆಗೆ ಅವನು ತನ್ನ ಪ್ರಯಾಣವನ್ನು ಮುಂದುವರಿಸಿದ. ಅಲ್ಲಿ ಒಂದಷ್ಟು ಬ್ರಾಹ್ಮಣರು ಯಜ್ಞಕಾರ್ಯವನ್ನು ನೆರವೇರಿಸುತ್ತಿರುವುದು ಅವನ ಕಣ್ಣಿಗೆ ಬಿತ್ತು. ಇದಕ್ಕೆ ಸಾಕ್ಷಿಯೆನ್ನುವಂತೆ ಒಂದಷ್ಟು ಜನಸಾಮಾನ್ಯರು ಕುಳಿತುಕೊಂಡು ಅದನ್ನು ನೋಡುತ್ತಿದ್ದರು. ತನ್ನ ಒಪ್ಪಿಗೆಯಿಲ್ಲದೆಯೇ ಪೂಜೆಯೊಂದು ಆಚರಿಸಲ್ಪಡುತ್ತಿರುವುದನ್ನು ಕಂಡು ರಾಜ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ. ತನ್ನ ಗುಡುಗಿನಂಥ ಧ್ವನಿಯಲ್ಲಿ ಅವನು ಹೀಗೆ ಹೇಳಿದ: “ನಾನು ಸುದಾಸ್‌ ರಾಜ, ರಾಜರ ರಾಜ. ಮೂರ್ಖ ಜನರೇ ನನಗೆ ನಮಸ್ಕಾರ ಮಾಡಿ. ನೀವೆಲ್ಲಾ ಯಾರು ಮತ್ತು ನೀವೆಲ್ಲಾ ಇಲ್ಲಿ ಏನು ಮಾಡುತ್ತಿದ್ದೀರಿ? ನನಗೆ ನಿಮ್ಮಿಂದ ಉತ್ತರ ಬೇಕು." ಪುರೋಹಿತರ ಗುಂಪು ತನ್ನಪಾಡಿಗೆ ತಾನು ಮಂತ್ರಗಳನ್ನು ಜಪಿಸುತ್ತಲೇ ಇತ್ತು ಮತ್ತು ಕೋಪಗೊಂಡಿದ್ದ ರಾಜನ ಕಡೆಗೆ ಯಾವುದೇ ಗಮನವನ್ನು ನೀಡಲಿಲ್ಲ. ಇವೆಲ್ಲಾ ನಡೆಯುತ್ತಿರುವಾಗ ಸ್ವಲ್ಪ ದೂರದಲ್ಲಿ ಕುಳಿತು ನೆರವೇರಿಸಲ್ಪಡುತ್ತಿದ್ದ ಯಜ್ಞಕ್ಕೆ ಸಾಕ್ಷಿಯಾಗಿದ್ದ ಜನರು ರಾಜನ ಭಯದಿಂದಾಗಿ ಬಾಯಿಮುಚ್ಚಿಕೊಂಡಿದ್ದರು. ಪುರೋಹಿತರಿಂದ ತೀರಾ ಕಡೆಗಣಿಸಲ್ಪಟ್ಟಿದ್ದಕ್ಕೆ ತನ್ನ ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡ ರಾಜ, ಪುರೋಹಿತನ ತಲೆಗೆ ಹೊಡೆಯಲು ಕತ್ತಿಯನ್ನು ಹೊರಗೆಳೆದ. ಇದನ್ನು ನೋಡಿದ ಅವರ ಪೈಕಿಯ ಅತ್ಯಂತ ಕಿರಿಯ ಪುರೋಹಿತ ಎದ್ದುನಿಂತು ಹೀಗೆ ಹೇಳಿದ: “ನಿಲ್ಲು! ಸುದಾಸ್‌ ರಾಜ, ನಿಲ್ಲು! ಈ ಅವಕಾಶವನ್ನು ಒಂದು ದುರ್ಘಟನೆಯಾಗಿ ತಿರುಗಿಸಬೇಡ. ನೀನು ಖಂಡನೆಗೆ ಒಳಗಾಗುವುದರ ಬದಲು ಉಳಿಸಲ್ಪಡಬೇಕು ಎಂದೇ ನಿನ್ನನ್ನು ಇಲ್ಲಿಗೆ ಕಳಿಸಲಾಗಿದೆ." ಈ ಮಾತುಗಳನ್ನು ಕೇಳುತ್ತಿದ್ದಂತೆ ರಾಜನಲ್ಲಿ ಆಸಕ್ತಿಯುಂಟಾಗಿ, ಅವನು ಹೀಗೆ ಹೇಳಿದ: "ಏಯ್‌ ಚಿಕ್ಕ ಹುಡುಗಾ, ನೀನು ವಯಸ್ಸಿಗೆ ಮೀರಿದ ಮಹಾನ್‌ ಧೈರ್ಯ ಹಾಗೂ ಜ್ಞಾನವನ್ನು ಹೊಂದಿರುವೆ. ನೀನು ಈಗಷ್ಟೇ ಹೇಳಿದ್ದನ್ನು ಸ್ವಲ್ಪ ವಿವರಿಸಿ ಹೇಳುತ್ತೀಯಾ?” ಆ ಕಿರಿಯ ಪುರೋಹಿತ ರಾಜನನ್ನು ಕುರಿತು ಹೀಗೆ ಹೇಳಿದ, “ಓ ಸುದಾಸ್‌, ನಿನ್ನನ್ನು ನೀನು ರಾಜರ ರಾಜನೆಂದು ಕರೆದುಕೊಳ್ಳುತ್ತೀಯ: ನಿನ್ನದು ಎಂಥಾ ತಪ್ಪುಗ್ರಹಿಕೆಯಪ್ಪಾ! ನೀನು ಸತ್ತಾಗ ನಿನ್ನನ್ನು ಎಂಥಾ ಶಿಕ್ಷೆಗೆ ಗುರಿಮಾಡಲಾಗುತ್ತದೆಯೆಂದರೆ, ನಿನ್ನ ಅಹಂಕಾರವೆಲ್ಲಾ ತೆಳುವಾದ ಗಾಳಿಯಲ್ಲಿ ಕಣ್ಮರೆಯಾಗಿಹೋಗುತ್ತದೆ. ಈ ಜನರೆಲ್ಲಾ ಯಾರು, ಅವರೆಲ್ಲಾ ಏನನ್ನು ಮಾಡುತ್ತಿದ್ದಾರೆ, ನನ್ನ ಈ ಮಾತುಗಳ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಿನಗಿದ್ದರೆ, ನನ್ನ ಮಾತನ್ನು ಕೇಳು: ನಾವು ಚಿತ್ರಗುಪ್ತ ಪ್ರಭುವಿನ ಮಕ್ಕಳು. ಅವನನ್ನು ಮಹಾನ್‌ ಋಗ್ವೇದವು ನಿಜವಾದ ರಾಜರ ರಾಜನೆಂದು ಕರೆಯುತ್ತದೆ, ಮತ್ತು ಅವನಿಗೆ ಸಿಕ್ಕಿರುವ ಆ ಬಿರುದನ್ನು ಕದಿಯುವಷ್ಟು ಯೋಗ್ಯತೆ ನಿನಗಿಲ್ಲ. ನಾವು ಕಾಯಸ್ಥರು. ನಮ್ಮ ಪ್ರಭುವಾದ ಯಮರಾಜ ಹಾಗೂ ನಮ್ಮ ಮೂಲಜನಕನಾದ ಚಿತ್ರಗುಪ್ತ ಮಹಾರಾಜನಿಗಾಗಿ ಈ ಯಮಾದ್ವಿತೀಯದ ಮಹಾನ್‌ ದಿನದಂದು ನಾವು ಯಜ್ಞವನ್ನು ಮಾಡುತ್ತಿದ್ದೇವೆ. ಓ ಸುದಾಸ್ ರಾಜನೇ‌, ಯಾರು ಈ ಪೂಜೆಯನ್ನು ಮಾಡುತ್ತಾರೋ, ಅವರನ್ನು ನರಕದ ಶಿಕ್ಷೆಗಳಿಂದ ಬಿಟ್ಟುಬಿಡಲಾಗುತ್ತದೆ. ನಿನ್ನ ನಿಕೃಷ್ಟವಾದ ಜೀವಮಾನದಲ್ಲಿ ನೀನು ಮಾಡಿರುವ ಎಲ್ಲಾ ಪಾಪಗಳ ದಾಖಲೆಯನ್ನೂ ಚಿತ್ರಗುಪ್ತಜಿ ಹೊಂದಿದ್ದಾರೆ! ನೀನು ಯಮರಾಜ ಹಾಗೂ ಚಿತ್ರಗುಪ್ತಜಿಯವರಿಗೆ ಶರಣಾಗತನಾದರೆ, ನೀನು ನರಕದಿಂದ ವಿಮುಕ್ತಿಯನ್ನು ಪಡೆಯಬಲ್ಲೆ. ಈ ಪ್ರಪಂಚದಲ್ಲಿರುವ ಯಾವುದನ್ನೂ ಕೂಡ ಅವನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವನೊಬ್ಬನೇ ನಿನ್ನನ್ನು ಉಳಿಸಬಲ್ಲ. ಒಂದು ಕೈನಲ್ಲಿ ವಿಮೋಚನೆಯಿದೆ ಹಾಗೂ ಮತ್ತೊಂದು ಕೈನಲ್ಲಿ ನರಕವಿದೆ. ಬಾ, ನಮ್ಮೊಂದಿಗೆ ಸೇರಿಕೋ, ಇಲ್ಲವೇ ನಮ್ಮೆಲ್ಲರನ್ನೂ ಕೊಲ್ಲು.” ರಾಜ ದಿಗ್ಭ್ರಮೆಗೊಂಡ ಮತ್ತು ಒಂದು ವಶೀಕರಣ ಸ್ಥಿತಿಯಲ್ಲಿರುವವನಂತೆ ಆ ಕಿರಿಯ ಪುರೋಹಿತನನ್ನು ಹಿಂಬಾಲಿಸಿದ. ನಂತರ ಆತ ಸಂಪೂರ್ಣ ಭಕ್ತಿ ಹಾಗೂ ಕರಾರುವಾಕ್ಕಾದ ಪೂಜಾವಿಧಾನದೊಂದಿಗೆ ಪೂಜೆಯನ್ನು ಕೈಗೊಂಡ. ಅದಾದ ನಂತರ ಅವನು 'ಪ್ರಸಾದ'ವನ್ನು ಸ್ವೀಕರಿಸಿದ ಮತ್ತು ಇತರ ಜನರೊಂದಿಗೆ ತನ್ನ ರಾಜ್ಯಕ್ಕೆ ಮರಳಿದ. ಕಾಲವು ಸರಿಯುತ್ತಿದ್ದಂತೆ ಯಮದೂತರು ಅವನನ್ನು ತಮ್ಮೊಂದಿಗೆ ಯಮಲೋಕಕ್ಕೆ ಕರೆದುಕೊಂಡುಹೋಗುವ ದಿನವು ಬಂದೇಬಿಟ್ಟಿತು. ಯಮದೂತರು ರಾಜನ ಆತ್ಮವನ್ನು ಸರಪಳಿಗಳಲ್ಲಿ ಕಟ್ಟಿಕೊಂಡು ಯಮರಾಜನ ಆಸ್ಥಾನಕ್ಕೆ ಎಳೆದುಕೊಂಡುಹೋದರು. ರಕ್ತಸುರಿಸುತ್ತಿದ್ದ ಮತ್ತು ಜೀರ್ಣಾವಸ್ಥೆಯಲ್ಲಿದ್ದ ರಾಜನು ಯಮರಾಜನ ಆಸ್ಥಾನವನ್ನು ತಲುಪಿದಾಗ, ಚಿತ್ರಗುಪ್ತ ಪ್ರಭುವು ಅವನು ಮಾಡಿದ ಕರ್ಮಗಳ ಪುಸ್ತಕವನ್ನು ತೆರೆದು ಯಮರಾಜನಿಗೆ ಈ ರೀತಿಯಲ್ಲಿ ಹೇಳಿದ: "ಓ ಮಹಾನ್‌ ಯಮರಾಜನೇ, ಇವನ ಪ್ರಕರಣದಲ್ಲಿ ನಾನು ಇವನ ಜೀವನದ ತುಂಬೆಲ್ಲಾ ಪಾಪಕರ್ಮಗಳನ್ನೇ ಮಾಡಿದ್ದಾನೆ; ಇಷ್ಟಾಗಿಯೂ ಈ ರಾಜ ತನ್ನ ಜೀವಿತಕಾಲದಲ್ಲಿ ನಮ್ಮ ಯಜ್ಞವನ್ನು ಮಾಡಿದ್ದಾನೆ? ಕಾರ್ತೀಕ ಶುಕ್ಲ ದ್ವಿತೀಯದಂದು ಇವನು ಸಂಪೂರ್ಣ ಶ್ರದ್ಧಾಭಕ್ತಿಗಳೊಂದಿಗೆ ಮತ್ತು ಸೂಕ್ತವಾದ ವಿಧಾನದಲ್ಲಿ ಪೂಜೆಯನ್ನು ಮಾಡಿದ್ದಾನೆ. ಆ ದಿನದಂದು ಇವನು ನಮ್ಮ ಹಾಗೂ ನಿಮ್ಮ 'ವ್ರತ'ವನ್ನು ನೆರವೇರಿಸಿದ್ದಾನೆ. ಅಲ್ಲಿಂದೀಚೆಗೆ ಅವನ ಎಲ್ಲಾ 'ಪಾಪಗಳೂ' ತೊಡೆದುಹಾಕಲ್ಪಟ್ಟಿವೆ ಮತ್ತು ಧರ್ಮದ ನಿಯಮಗಳ ಪ್ರಕಾರ, ಅವನನ್ನು ನರಕಕ್ಕೆ ಕಳುಹಿಸಲಾಗುವುದಿಲ್ಲ." ಈ ರೀತಿಯಲ್ಲಿ ರಾಜನು ನರಕಕ್ಕೆ ಹೋಗದಂತೆ ಉಳಿದುಕೊಂಡ ಮತ್ತು ಇಂದಿನವರೆಗೂ ಚಿತ್ರಗುಪ್ತ ಜಯಂತಿ ಪೂಜೆಯನ್ನು ಯಾರೇ ನೆರವೇರಿಸಿದರೂ ನರಕದ ಶಿಕ್ಷೆಗಳಿಂದ ಅವರು ಬಿಡುಗಡೆಯನ್ನು ಹೊಂದುತ್ತಾರೆ. ==ದೇವಾಲಯಗಳು== ಚಿತ್ರಗುಪ್ತ ಪ್ರಭುವನ್ನು ಪ್ರತಿಷ್ಠಾಪಿಸಿರುವ ಹಲವಾರು ದೇವಾಲಯಗಳು ಭಾರತದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಇವೆ. ಅವುಗಳ ಪೈಕಿ ಅತ್ಯಂತ ಪ್ರಸಿದ್ಧವಾಗಿರುವ ದೇವಾಲಯವು ಭಾರತದ [[ತಮಿಳುನಾಡು]] ರಾಜ್ಯದ [[ಕಾಂಚೀಪುರಂ|ಕಾಂಚೀಪುರಂನಲ್ಲಿ]] [http://www.hindu.com/thehindu/fr/2003/04/18/stories/2003041801260800.htm ] {{Webarchive|url=https://web.archive.org/web/20030627201421/http://www.hindu.com/thehindu/fr/2003/04/18/stories/2003041801260800.htm |date=2003-06-27 }} ನೆಲೆಗೊಂಡಿದೆ. ಚಿತ್ರಗುಪ್ತಜಿಯವರ ಪ್ರಾಚೀನ ದೇವಾಲಯಗಳ ಪೈಕಿ ಒಂದು ಖಜುರಾಹೋದಲ್ಲಿ ಸ್ಥಾಪಿಸಲ್ಪಟ್ಟಿದೆ. ಈ ದೇವಾಲಯದ ಚಿತ್ರಗಳನ್ನು http://chitraguptvanshi.wetpaint.comನಲ್ಲಿ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಕಾಣಬಹುದು. == ವಂಶವೃಕ್ಷ == ಶ್ರೀ ಚಿತ್ರಗುಪ್ತಜಿಯವರು ದೇವಿ ನಂದನಿ ಮತ್ತು ದೇವಿ ಶೋಭಾವತಿ ಎಂಬಿಬ್ಬರನ್ನು ಮದುವೆಯಾಗಿ, ದಿವ್ಯವಾಗಿರುವ ಹನ್ನೆರಡು ಗಂಡುಮಕ್ಕಳನ್ನು ಪಡೆದರು. ಈ ೧೨ ಗಂಡುಮಕ್ಕಳು ಬ್ರಹ್ಮ ಕಾಯಸ್ಥರ ೧೨ ಪ್ರಮುಖ ಶಾಖೆಗಳನ್ನು ಪ್ರಾರಂಭಿಸಿದರು. ಬ್ರಹ್ಮ ಕಾಯಸ್ಥರ ೧೨ ವಂಶಸ್ಥರೆಂದರೆ: *[[ಮಾಥುರ್‌|<span class="goog-gtc-fnr-highlight">ಮಾಥುರ್‌</span>]] *[[ಗೌರ್‌/ಗೋರ್‌]] *[[ಭಟ್ನಾಗರ್‌‌]] *[[ಸಕ್ಸೇನಾ]] *[[ಅಂಬಷ್ಠ]] *[[ನಿಗಮ್‌]] *[[ಕರ್ಣ]] *[[ಕುಲಶ್ರೇಷ್ಠ]] *[[ಸ್ರೀವಾಸ್ತವ]] ಅಥವಾ ಶ್ರೀವಾಸ್ತವ *[[ಸುರಧ್ವಜ]] *[[ವಾಲ್ಮೀಕಿ]] *[[ಅಷ್ಠಣ]] *[[ಖಾರೆ]] ===ದೇವಿ ಶೋಭಾವತಿ/ಇರಾವತಿಯರ ಗಂಡುಮಕ್ಕಳು=== *'''ಚಾರು''' (ಮಾಥುರ್‌): ಅವನು ಮಥುರೆ ಋಷಿಯ ಓರ್ವ ಅನುಯಾಯಿಯಾಗಿದ್ದ, ದುರಂಧರ ಎಂಬುದು ಅವನ [[ರಾಶಿ ನಾಮ]]; ಈತ ದೇವಿ ಪಂಕಜಾಕ್ಷಿಯನ್ನು ಮದುವೆಯಾದ. ಈತ ಪೂಜಿಸಿದ್ದು ದೇವಿ ದುರ್ಗಾ <span class="goog-gtc-fnr-highlight">ಮಾಥುರ್‌</span>‌ ಈಶ್ವರಿಯನ್ನು. ಮಥಾರ ಪ್ರದೇಶದಲ್ಲಿ (ಒಡಿಶಾದಲ್ಲಿನ ಮಹಾನದಿ ಹಾಗೂ ಕೃಷ್ಣಾ ನದಿಯ ನಡುವಿನ ಪ್ರದೇಶ) ಒಂದು ರಾಜ್ಯವನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಾರುವನ್ನು ಕಳಿಸಿದರು. ಅವನ ವಂಶಸ್ಥರು <span class="goog-gtc-fnr-highlight">ಮಾಥುರ್‌</span>‌‌ಗಳೆಂದು ಕರೆಯಲ್ಪಟ್ಟರು. ವೈದಿಕ ಬಣದ ವಿರೋಧಿಗಳಿಗೆ 'ದುಷ್ಟಶಕ್ತಿಗಳು' ಎಂಬ ಪದವನ್ನು ನಿಯತವಾಗಿ ಬಳಸಲಾಗುತ್ತಿತ್ತು. ಇಂಥ ದುಷ್ಟಶಕ್ತಿಗಳನ್ನು ಸೋಲಿಸಿದ ನಂತರ, ಅವರು ಮಥಾರ ರಾಜ್ಯವನ್ನು ಸ್ಥಾಪಿಸಿದರು. ಇದಾದ ನಂತರ, ಅವರು ಆರ್ಯಾವರ್ತದ ಇತರ ಭಾಗಕ್ಕೂ ಹಬ್ಬಿದರು. ಈ ಮಧ್ಯೆ ಅವರು ೩ ಉಪ-ವಿಭಾಗಗಳಾಗಿ ವಿಭಜಿಸಲ್ಪಟ್ಟರು ೧.ಮಥಾರದ <span class="goog-gtc-fnr-highlight">ಮಾಥುರ್‌</span>ಗಳು, ೨.ಪಾಂಚಾಲ ರಾಜ್ಯದ ಪಂಚೋಲಿ ಅಥವಾ ಪಾಂಚಾಲಿ; ಈ ರಾಜ್ಯದ ಮಥಾರ ಪಟ್ಟಣದಲ್ಲಿ ಗರ್‌ವಾಲ್‌ ಬೆಟ್ಟಗಳಿವೆ, ೩.ಗುಜರಾತ್‌ನ ಕಚ್ಛಿ. <span class="goog-gtc-fnr-highlight">ಮಾಥುರ್‌</span>ಗಳು ಅನೇಕ ರಾಜ್ಯಗಳನ್ನಾಳುವ ಒಂದು ಸುದೀರ್ಘ ಇತಿಹಾಸವನ್ನು ಅನುಭವಿಸಿದಂತೆ ತೋರಿತು. [[ಅಯೋಧ್ಯಾ]] ರಾಜ್ಯವು ಅವುಗಳಲ್ಲಿ ಅತ್ಯಂತ ಪ್ರಮುಖವಾದುದೆನಿಸಿತು. ಈ ರಾಜ್ಯವನ್ನು ಅವರು ರಘುವಂಶಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಮುಂಚೆಯೇ ಆಳಿದರು. ಅವು ೮೪ ಅಲ್‌ಗಳಾಗಿ ವಿಭಜಿಸಲ್ಪಟ್ಟಿವೆ. ಮದುರೈ, ತ್ರಿನಿವೆಲ್ಲಿ ಇತ್ಯಾದಿಗಳನ್ನು ಆವರಿಸಿಕೊಳ್ಳುವ ಪಾಂಡ್ಯ ರಾಜ್ಯವನ್ನು ಅವರು ಸಂಸ್ಥಾಪಿಸಿದರು.<ref>‌‌ [[ಇಟಾವಾ|ಇಟಾವಾದ]] ಮದನ್‌ಲಾಲ್‌ ತಿವಾರಿ ಬರೆದಿರುವ ''ಮದನ್‌ ಕೋಶ್'', ಪುಟ ೨೨೦</ref> ರೋಮನ್‌ ಸಾಮ್ರಾಟ [[ಅಗಸ್ಟಸ್‌ ಸೀಸರ್‌‌]] ಬಳಿಗೆ ಓರ್ವ ಗುಪ್ತದೂತನನ್ನು ಅವರು ಕಳಿಸಿದರು. *'''ಸುಚಾರು''' (ಗೌರ್‌‌) गौड़: ಈತ ವಸಿಷ್ಠ ಋಷಿಯ ಓರ್ವ ಅನುಯಾಯಿಯಾಗಿದ್ದ, ಧರ್ಮದತ್ತ ಎಂಬುದು ಅವನ ರಾಶಿನಾಮವಾಗಿತ್ತು ಮತ್ತು ಅವನು ಶಾಕಂಬರಿ ದೇವಿಯನ್ನು ಪೂಜಿಸಿದ. ಗೌಡ್‌ ಪ್ರದೇಶದಲ್ಲಿ ಒಂದು ರಾಜ್ಯವನ್ನು ಸಂಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಸುಚಾರುವನ್ನು ಕಳಿಸಿದರು. ಶ್ರೀ ಸುಚಾರುವು ನಾಗರಾಜ ವಾಸುಕಿಯ ಮಗಳಾದ ದೇವಿ ಮಾಂಧಿಯಾ ಎಂಬಾಕೆಯನ್ನು ಮದುವೆಯಾದ. ಗೌರ್‌ಗಳು ಐದು ವಿಭಾಗಗಳಾಗಿ ವಿಭಜಿಸಲ್ಪಟ್ಟಿದ್ದಾರೆ: ೧.ಖಾರೆ, ೨.ದೂಸ್ರೆ, ೩.ಬೆಂಗಾಲಿ, ೪.ದೆಹ್ಲಾವಿ, ೫.ವಾದನ್ಯೂನಿ. ಗೌರ್‌ ಕಾಯಸ್ಥರು ಅಲ್‌ಗಳಲ್ಲಿ ಮರುವಿಂಗಡಿಸಲ್ಪಟ್ಟಿದ್ದಾರೆ. ಮಹಾಭಾರತದ ಭಗದತ್ತ ಮತ್ತು ಕಳಿಂಗದ ರುದ್ರದತ್ತ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. *'''ಚಿತ್ರಾಕ್ಷ''' (ಭಟ್ನಾಗರ್‌‌): ಇವನು ಭಟ್‌ ಋಷಿಯ ಓರ್ವ ಅನುಯಾಯಿಯಾಗಿದ್ದ, ದೇವಿ ಭದ್ರಕಾಳಿನಿ ಎಂಬಾಕೆಯನ್ನು ಇವನು ಮದುವೆಯಾದ ಮತ್ತು ದೇವಿ ಜಯಂತಿಯನ್ನು ಪೂಜಿಸಿದ. ಭಟ್ಟದೇಶ ಮತ್ತು ಮಾಳ್ವದಲ್ಲಿನ ಭಟ್‌ ನದಿಯ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಿತ್ರಾಕ್ಷನನ್ನು ಕಳಿಸಿದರು.ಅವನು ಚಿತ್ತೂರು ಮತ್ತು ಚಿತ್ರಕೂಟವನ್ನು ಸ್ಥಾಪಿಸಿ, ಅಲ್ಲಿಯೇ ನೆಲೆಗೊಂಡ ಮತ್ತು ಅವನ ವಂಶಸ್ಥರು ಭಟ್ನಾಗರ್‌ಗಳೆಂದು ಹೆಸರು ಪಡೆದರು‌. ಅವರು ೮೪ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ. *'''ಮತಿಮಾನ್''' (ಸಕ್ಸೇನಾ): ಇವನು ದೇವಿ ಕೋಕಲೇಶ್‌ ಎಂಬಾಕೆಯನ್ನು ಮದುವೆಯಾದ ಮತ್ತು ಶಾಕಂಬರಿ ದೇವಿಯನ್ನು ಪೂಜಿಸಿದ. ಶಾಕ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಮತಿಮಾನ್‌ನ್ನು ಕಳಿಸಿದರು. ಶ್ರೀ ಮತಿಮಾನ್‌ನ ಮಗ ಓರ್ವ ಮಹಾನ್‌ ಯೋಧನಾಗಿದ್ದ ಮತ್ತು ಈಗ ಕಾಬೂಲ್‌-ಕಂದಹಾರ್‌ ಮತ್ತು ಯುರೇಷಿಯಾ ಎಂದು ಕರೆಯಲ್ಪಡುತ್ತಿರುವ ಪ್ರದೇಶದಲ್ಲಿ ತನ್ನ ರಾಜ್ಯವನ್ನು ಅವನು ಸ್ಥಾಪಿಸಿದ, ಮತ್ತು ಅವರು ಸಖರಾದುದರಿಂದ (ಸೇನಾದ ಸ್ನೇಹಿತರು), ಅವರ ವಂಶಸ್ಥರು ಶಕ್‌ಸೇನಾ ಅಥವಾ ಸಕ್ಸೇನಾ ಎಂದು ಕರೆಯಲ್ಪಟ್ಟರು. ಆಧುನಿಕ ಇರಾನ್‌ನ ಒಂದು ಭಾಗವು ಅವರ ಆಳ್ವಿಕೆಯಡಿಯಲ್ಲಿತ್ತು. ಇಂದು ಅವರು ಕನ್ನೌಜ್‌, ಪಿಲಿಭಿಟ್‌, ಬರೇಲಿ, ಷಹಜಹಾನ್‌ಪುರ, ಬದಾಯು, ಫರೂಕಾಬಾದ್‌, ಎಟ್ಟಾ, ಮೈನ್‌ಪುರಿ, ಆಲಿಘರ್‌ ಮೊದಲಾದ ಪ್ರದೇಶಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ಅವರು ಖಾರೆ ಮತ್ತು ದೂಸರೆಗಳಾಗಿ ವಿಭಜಿಸಲ್ಪಟ್ಟಿದ್ದಾರೆ ಮತ್ತು ಪ್ರಸ್ತುತ ಅವರು ೧೦೬ ಮುಖ್ಯ ಅಲ್‌ಗಳನ್ನು ಹೊಂದಿದ್ದಾರೆ. RC ಮಜುಂದಾರ್‌ ಪ್ರಕಾರ, ಅವರು ಶಾಕರ ಶೇನ ರಾಜರಾಗಿದ್ದರು. ಆದ್ದರಿಂದ ಶಾಕಶೇನ ಎಂಬ ಹೆಸರು ಬಂದು, ಅದು ಸಕ್ಸೇನಾ ಆಗಿ ಆಂಗ್ಲೀಕೃತಗೊಳಿಸಲ್ಪಟ್ಟಿತು. *'''ಹಿಮವಾನ್''' (ಅಂಬಷ್ಠ): ಸರಂಧರ ಎಂಬುದು ಇವನ ರಾಶಿನಾಮವಾಗಿತ್ತು, ಈತ ದೇವಿ ಭುಜಂಗಾಕ್ಷಿಯನ್ನು ಮದುವೆಯಾದ ಮತ್ತು ಅಂಬಾ-ಮಾತಾ ದೇವಿಯನ್ನು ಪೂಜಿಸಿದ. ಅಂಬಾ-ಸ್ಥಾನ ಎಂದು ಕರೆಯಲ್ಪಡುವ ಗಿರ್‌ನಾರ್‌ ಮತ್ತು ಕಥಿಯಾವಾಡ ಪ್ರದೇಶದಲ್ಲಿ ನೆಲೆಸಿದ್ದರಿಂದ ಅವನಿಗೆ ಈ ಹೆಸರು ಬಂತು. ದಿವ್ಯರಾದ ಐದು ಗಂಡುಮಕ್ಕಳನ್ನು ಶ್ರೀ ಹಿಮವಾನ್‌ ಪಡೆದಿದ್ದ. ಅವರೆಂದರೆ, ಶ್ರೀ ನಾಗಸೇನ, ಶ್ರೀ ಗಯಾಸೇನ, ಶ್ರೀ ಗಯಾದತ್ತ, ಶ್ರೀ ರತನ್‌ಮೂಲ ಮತ್ತು ಶ್ರೀ ದೇವಧರ. ಅವರು ಗಂಧರ್ವ ಕನ್ಯೆಯರನ್ನು ಮದುವೆಯಾದರು. ಈ ಐದು ಗಂಡುಮಕ್ಕಳು ಐದು ವಿಭಿನ್ನ ತಾಣಗಳಲ್ಲಿ ನೆಲೆಗೊಂಡರು ಮತ್ತು ಅದಕ್ಕನುಸಾರವಾಗಿ ಅವರ ವಂಶಾವಳಿಯು ಅವರ ಆಳ್ವಿಕೆಯನ್ನು ಈ ಪ್ರದೇಶಗಳ ಮೇಲೆ ಹರಡಿತು. ಇವರು ಮತ್ತೆ ವಿಭಜನೆಗೊಂಡರು. ಅದರ ವಿವರ ಹೀಗಿದೆ- ನಾಗಸೇನ: ೨೪ ಅಲ್‌ಗಳು, ಗಯಾಸೇನ: ೩೫ ಅಲ್‌ಗಳು, ಗಯಾದತ್ತ: ೮೫ ಅಲ್‌ಗಳು, ರತನ್‌ಮೂಲ: ೨೫ ಅಲ್‌ಗಳು, ದೇವಧರ: ೨೧ ಅಲ್‌ಗಳು. [[ಅಲೆಕ್ಸಾಂಡರ್‌‌‌‌|ಅಲೆಕ್ಸಾಂಡರ್‌‌‌‌ನ]] ಸೇನಾಧಿಪತಿಯಿಂದ ಮತ್ತು ಆಮೇಲೆ [[ಚಂದ್ರಗುಪ್ತ ಮೌರ್ಯ|ಚಂದ್ರಗುಪ್ತ ಮೌರ್ಯನಿಂದ]] ಅವರು ಸೋಲಿಗೊಳಗಾದ ನಂತರ ಪಂಜಾಬ್‌ನಲ್ಲಿ ಅವರು ನೆಲೆಗೊಂಡರು. *'''ಚಿತ್ರಚಾರು''' (ನಿಗಮ್‌): ಸುಮಂತ ಎಂಬುದು ಇವನ ರಾಶಿನಾಮವಾಗಿತ್ತು, ಇವನು ದೇವಿ ಅಶ್ಗಂಧಮತಿಯನ್ನು ಮದುವೆಯಾದ ಮತ್ತು ದುರ್ಗಾ ದೇವಿಯನ್ನು ಪೂಜಿಸಿದ. ಮಹಾಕೋಶಲ ಮತ್ತು ನಿಗಮ್‌ ಪ್ರದೇಶಗಳಲ್ಲಿ (ಸರಯು ನದಿಯ ದಂಡೆಯ ಮೇಲಿರುವುದು) ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಚಿತ್ರಚಾರುವನ್ನು ಕಳಿಸಿಕೊಟ್ಟರು. ಅವನ ವಂಶಸ್ಥರು ವೇದಗಳು ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ನಿಯಮಗಳಲ್ಲಿ ಅತ್ಯಂತ ಪ್ರವೀಣರಾಗಿದ್ದರು. ಆದ್ದರಿಂದ ಅವರಿಗೆ ನಿಗಮ್‌ ಎಂಬ ಹೆಸರು ಬಂತು. ಇಂದು ಅವರು ಕಾನ್‌ಪುರ, ಫತೇಹ್‌ಪುರ, ಹಮೀರ್‌ಪುರ, ಬಂಡಾ, ಜಾಲನ್‌, ಮಹೋಬಾ ಮೊದಲಾದ ಕಡೆಗಳಲ್ಲಿ ವಾಸಿಸುತ್ತಿದ್ದಾರೆ. ಅವರು ೪೩ ಪ್ರಮುಖ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ. *'''ಅರುಣ ಚಾರು''' (ಕರ್ಣ): ದಾಮೋದರ ಎಂಬುದು ಇವನ ರಾಶಿನಾಮವಾಗಿತ್ತು, ಇವನು ದೇವಿ ಕಾಮಕಲಾಳನ್ನು ಮದುವೆಯಾದ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದ. ಅವರು ವೈಷ್ಣವರಾಗಿದ್ದರು. ಕರ್ಣ ಪ್ರದೇಶದಲ್ಲಿ (ಇಂದಿನ ಕರ್ನಾಟಕ) ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಅರುಣ ಚಾರುವನ್ನು ಕಳಿಸಿದರು. ಅವನ ವಂಶಸ್ಥರು ನಿಧಾನವಾಗಿ ಉತ್ತರದ ರಾಜ್ಯಗಳಿಗೆ ವಲಸೆ ಹೋದರು ಮತ್ತು ಇಂದಿನ ನೇಪಾಳ, ಒಡಿಶಾ ಮತ್ತು ಬಿಹಾರ ಮೊದಲಾದ ಪ್ರದೇಶಗಳಲ್ಲಿ ಈಗ ಅವರ ಸಂಖ್ಯೆ ಹೇರಳವಾಗಿದೆ. ಬಿಹಾರ ಶಾಖೆಯು ಮತ್ತೆ ಎರಡು ಕವಲುಗಳಾಗಿ ಒಡೆಯಿತು; 'ಗಯಾವಾಲ ಕರ್ಣ' ಎಂಬ ಹೆಸರಿನ ಗುಂಪು ಗಯಾದಲ್ಲಿ ನೆಲೆಗೊಂಡರೆ, 'ಮೈಥಿಲ-ಕರ್ಣ' ಎಂಬ ಗುಂಪು ಮಿಥಿಲಾ ಪ್ರದೇಶದಲ್ಲಿ ನೆಲೆಗೊಂಡಿತು.ನಂತರ ಅವರು ಬೌದ್ಧಧರ್ಮವನ್ನು ಸ್ವೀಕರಿಸಿದರು. ಅವರು ಒಂದು ದಿಗ್ಭ್ರಮೆಯುಂಟುಮಾಡುವ ೩೬೦ ಅಲ್‌ಗಳಾಗಿ ವಿಭಜಿಸಲ್ಪಟ್ಟರು; ದಕ್ಷಿಣ ಭಾಗದಿಂದ ವಿವಿಧ ಹಂತಗಳಲ್ಲಿ ವಲಸೆ ಬಂದ ಕುಟುಂಬಗಳೇ ಈ ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿವೆ. ಈ ಬಣಕ್ಕೂ ಮಹಾಭಾರತದ ಕರ್ಣನಿಗೂ ಯಾವುದೇ ಸಂಬಂಧವಿಲ್ಲ. *'''ಜಿತೇಂದ್ರ''' (ಕುಲಶ್ರೇಷ್ಠ): ಸದಾನಂದ ಎಂಬುದು ಇವನ ರಾಶಿನಾಮವಾಗಿದೆ, ಈತ ದೇವಿ ಮಂಜುಭಾಷಿಣಿಯನ್ನು ಮದುವೆಯಾದ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಿದ. ಕನ್ನೌಜ್‌ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಅತಿಯೇಂದ್ರೀಯನನ್ನು (ಜಿತೇಂದ್ರ ಎಂಬ ಹೆಸರಿನಿಂದಲೂ ಇವನು ಚಿರಪರಿಚಿತನಾಗಿದ್ದ) ಕಳಿಸಿಕೊಟ್ಟರು. ಹನ್ನೆರಡು ಗಂಡುಮಕ್ಕಳ ಪೈಕಿಯ ಅತ್ಯಂತ ಧಾರ್ಮಿಕ ಮನೋಭಾವದ ಮತ್ತು ಶ್ರದ್ಧಾಭಕ್ತಿಯುಳ್ಳ ತಪಸ್ವಿಗಳ ಪೈಕಿ ಶ್ರೀ ಅತಿಯೇಂದ್ರೀಯನು ಒಬ್ಬನಾಗಿದ್ದ. ಆತ 'ಧರ್ಮಾತ್ಮ' ಮತ್ತು 'ಪಂಡಿತ' ಎಂದು ಚಿರಪರಿಚಿತನಾಗಿದ್ದ ಮತ್ತು ತೀವ್ರಾಸಕ್ತಿಗಳನ್ನು ಹಿಡಿತದಲ್ಲಿಟ್ಟುಕೊಂಡವನಾಗಿದ್ದ; ಅವನ ವಂಶಸ್ಥರು ಕುಲಶ್ರೇಷ್ಠ ಎಂಬ ಹೆಸರಿನಿಂದ ಕರೆಸಿಕೊಂಡರು. ಇಂದು ಕುಲಶ್ರೇಷ್ಠರು <span class="goog-gtc-fnr-highlight">ಮಥುರಾ</span>‌‌, ಆಗ್ರಾ, ಫಾರೂಖಾಬಾದ್‌, ಇಟಾಹ್‌, ಇಟಾವಾ ಮತ್ತು ಮೈನ್‌ಪುರಿ ಮೊದಲಾದ ಪ್ರದೇಶಗಳಲ್ಲಿ ಹೇರಳವಾಗಿದ್ದಾರೆ.ಕೆಲವು ಸಂಖ್ಯೆಯ ಜನ ಬಂಗಾಳದ ನಂದಿಗಾಂವ್‌ನಲ್ಲಿದ್ದಾರೆ. ಶ್ರೀ ಶೇಖರ ಕುಲಶ್ರೇಷ್ಠನಂತೆ<ref>ಶೇಖರ ಕುಲಶ್ರೇಷ್ಠ</ref> ಸುಗಮ್‌ ಕುಲಶ್ರೇಷ್ಠ ಜಲೇಸರ್‌ನ‌ಲ್ಲಿದ್ದ (ಇಟಾಹ್‌). ಇಬ್ಬರೂ ಸಹ ಸುಪ್ರಸಿದ್ಧ ಬರಹಗಾರನಾಗಿದ್ದ. ===ದೇವಿ ನಂದನಿ/ಸುದಾಖಿನಾರ ಗಂಡುಮಕ್ಕಳು=== *'''ಶ್ರೀಭಾನು''' (ಸ್ರೀವಾಸ್ತವ): ಧರ್ಮಧ್ವಜ ಎಂಬುದು ಇವನ ರಾಶಿನಾಮವಾಗಿತ್ತು. ಕಾಶ್ಮೀರದಲ್ಲಿನ ಶ್ರೀನಿವಾಸ (ಶ್ರೀನಗರ) ಪ್ರದೇಶ ಮತ್ತು ಕಂದಹಾರದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿಯವರು ಶ್ರೀ ಶ್ರೀಭಾನುವನ್ನು ಕಳಿಸಿಕೊಟ್ಟರು. ನಾಗರಾಜ ವಾಸುಕಿಯ ಮಗಳಾದ ದೇವಿ ಪದ್ಮಿನಿಯನ್ನು ಇವನು ಮದುವೆಯಾದ ಮತ್ತು ಶ್ರೀ ದೇವದತ್ತ ಹಾಗೂ ಶ್ರೀ ಘನಶ್ಯಾಮ್‌ ಎಂಬ ದಿವ್ಯವಾದ ಇಬ್ಬರು ಗಂಡುಮಕ್ಕಳನ್ನು ಅವರು ಪಡೆದರು. ಶ್ರೀ ದೇವದತ್ತನು ಕಾಶ್ಮೀರದ ಮೇಲಿನ ಪ್ರಭುತ್ವವನ್ನು ಪಡೆದರೆ, ಸಿಂಧೂ ನದಿಯ ದಂಡೆಗಳ ಮೇಲಿನ ಪ್ರದೇಶದ ಪ್ರಭುತ್ವವನ್ನು ಶ್ರೀ ಘನಶ್ಯಾಮ್‌ ಪಡೆದ. ಎರಡನೇ ಹೆಂಡತಿಯಾದ ಖೇರಿಯಿಂದ ಅವರು ಜನಿಸಿದ್ದರಿಂದಾಗಿ ಸ್ರೀವಾಸ್ತವ 'ಖಾರೆ' ಎಂದು ಅವರು ಕರೆಯಲ್ಪಟ್ಟರು.ಶ್ರೀ ಧನ್ವಂತರಿ ಮತ್ತು ಶ್ರೀ ಸರ್ವಗ್ಯ ಎಂಬ ಹೆಸರಿನ ದಿವ್ಯವಾದ ಇಬ್ಬರು ಗಂಡುಮಕ್ಕಳು ಹುಟ್ಟಿದ್ದರು. ಅವರು ಸ್ರೀವಾಸ್ತವ 'ದೂಸ್ರೆ' ಎಂದು ಕರೆಯಲ್ಪಟ್ಟರು.ಸ್ರೀವಾಸ್ತವರು ೬೫ ಮುಖ್ಯ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ. *'''ವಿಭಾನು''' (ಸೂರ್ಯಧ್ವಜ): ಶ್ಯಾಮಸುಂದರ ಎಂಬುದು ಇವನ ರಾಶಿನಾಮವಾಗಿತ್ತು, ಈತ ದೇವಿ ಮಾಲತಿಯನ್ನು ಮದುವೆಯಾದ. ಕಾಶ್ಮೀರ ಪ್ರದೇಶದ ಉತ್ತರದ ಭಾಗಗಳಲ್ಲಿ ರಾಜ್ಯವನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವಿಭಾನುವನ್ನು ಕಳಿಸಿಕೊಟ್ಟರು. ತಾಯಿ ದಕ್ಷಿಣಾ ಸೂರ್ಯದೇವನ ಮಗಳಾಗಿದ್ದರಿಂದಾಗಿ, ಶ್ರೀ ವಿಭಾನುವಿನ ವಂಶಸ್ಥರು ಸೂರ್ಯದೇವರ ಲಾಂಛನವನ್ನು ತಮ್ಮ ಧ್ವಜಗಳಲ್ಲಿ ಸೇರಿಸಿಕೊಂಡರು ಮತ್ತು ಸೂರ್ಯಧ್ವಜರೆಂದು ಕರೆಯಲ್ಪಟ್ಟರು.ಮಹಾಭಾರತದ ಜರಾಸಂಧ ಹಾಗೂ ತಕ್ಷಿಲಾದ ಜಮ್ನಾಯಾ ಅತ್ಯಂತ ಚಿರಪರಿಚಿತರಾಗಿದ್ದರು.ನಂತರದಲ್ಲಿ ಅವರು ಮಗಧದಲ್ಲಿ ನೆಲೆಗೊಂಡರು. *'''ವಿಶ್ವಬಂಧು''' (ವಾಲ್ಮೀಕಿ): ದೀನದಯಾಳು ಎಂಬುದು ಇವನ ರಾಶಿನಾಮವಾಗಿತ್ತು ಮತ್ತು ಈತ ಶಾಕಂಬರಿ ದೇವಿಯನ್ನು ಪೂಜಿಸಿದ. ಚಿತ್ರಕೂಟ ಮತ್ತು ನರ್ಮದಾಗಳ ಸಮೀಪದಲ್ಲಿದ್ದ ವಾಲ್ಮೀಕಿ ಪ್ರದೇಶದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವಿಶ್ವಬಂಧುವನ್ನು ಕಳಿಸಿಕೊಟ್ಟರು. ಶ್ರೀ ವಿಶ್ವಬಂಧುವು ನಾಗಕನ್ಯಾ ದೇವಿ ಬಿಂಬಾವತಿಯನ್ನು ಮದುವೆಯಾದ. ನರ್ಮದಾ ನದಿಯ ದಂಡೆಗಳ ಮೇಲೆ ತೀವ್ರಸ್ವರೂಪದಲ್ಲಿ ಧ್ಯಾನವನ್ನು (ತಪಸ್ಯ) ಆಚರಿಸುವ ಮೂಲಕ ಈತ ತನ್ನ ಜೀವಿತದ ಬಹುಭಾಗವನ್ನು ಕಳೆದ ಮತ್ತು ಈ ಸಂದರ್ಭದಲ್ಲಿ ವಾಲ್ಮೀಕಿ ಎಂಬ ಬಳ್ಳಿಯ ಎಲೆಗಳಿಂದ ಅವನು ಮಚ್ಚಲ್ಪಟ್ಟ ಎಂದು ತಿಳಿದುಬಂದಿದೆ.ಇವನ ವಂಶಸ್ಥರು ವಾಲ್ಮೀಕಿ ಎಂದು ಕರೆಸಿಕೊಂಡರು.ಅವರು ವಲ್ಲಭಪಂಥಿಗಳಾದರು. ಅವನ ಮಗ ಶ್ರೀ ಚಂದ್ರಕಾಂತ ಗುಜರಾತ್‌‌ನಲ್ಲಿ ನೆಲೆಗೊಂಡರೆ, ಇತರ ಗಂಡುಮಕ್ಕಳು ತಮ್ಮ ಕುಟುಂಬಗಳೊಂದಿಗೆ ಉತ್ತರ ದಿಕ್ಕಿಗೆ, ಗಂಗಾನದಿ ಹಾಗೂ ಹಿಮಾಲಯ ಪರ್ವತಶ್ರೇಣಿಯ ಸಮೀಪದ ಪ್ರದೇಶಗಳಿಗೆ ವಲಸೆಹೋದರು. ಇಂದು ಅವರು ಗುಜರಾತ್‌‌ ಮತ್ತು ಮಹಾರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ಗುಜರಾತ್‌‌ನಲ್ಲಿ ಅವರು 'ವಲ್ಲಭಿ ಕಾಯಸ್ಥ' ಎಂದೂ ಹೆಸರಾಗಿದ್ದಾರೆ. *'''ವೀರ್ಯಭಾನು''' (ಅಷ್ಠಣ): ಮಾಧವರಾವ್ ಎಂಬುದು ಇವನ ರಾಶಿನಾಮವಾಗಿತ್ತು‌, ಇವನು ದೇವಿ ಸಿಂಘಧ್ವನಿಯನ್ನು ಮದುವೆಯಾದ. ಅಧಿಷ್ಠಾನದಲ್ಲಿ ರಾಜ್ಯವೊಂದನ್ನು ಸ್ಥಾಪಿಸಲು ಮಹಾರಾಜ ಚಿತ್ರಗುಪ್ತ್‌ಜಿ ಶ್ರೀ ವೀರ್ಯಭಾನುವನ್ನು ಕಳಿಸಿಕೊಟ್ಟರು. ಇವನ ವಂಶಸ್ಥರಿಗೆ ರಾಮನಗರ-ವಾರಣಾಸಿಯ ರಾಜನು ಎಂಟು ರತ್ನಗಳನ್ನು ಕೊಟ್ಟು ಸತ್ಕರಿಸಿದ್ದರಿಂದಾಗಿ ಅವರು ಅಷ್ಠಣ ಎಂಬ ಹೆಸರಿನಿಂದ ಪ್ರಸಿದ್ಧರಾದರು.ಕೆಲವೊಬ್ಬರು ಹೇಳುವ ಪ್ರಕಾರ ಅವರಿಗೆ ನಿಶ್ಚಿತವಾದ ಸ್ಥಾನವಿರಲಿಲ್ಲವಾದ್ದರಿಂದ ಅವರಿಗೆ ಆ ಹೆಸರು ಬಂತು. ಇಂದು ಅಷ್ಠಣರು U.P.ಯ ಹಲವಾರು ಜಿಲ್ಲೆಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ಬಿಹಾರದಲ್ಲಿ ಅವರು ಸರನ್‌, ಸಿವಾನ್‌, [[ಚಂಪಾರಣ್‌]], ಮುಜಫರ್‌ಪುರ್‌, ಸೀತಾಮಧಿ, ದರ್ಭಾಂಗ, ಭಾಗಲ್ಪುರ ಪ್ರದೇಶಗಳಲ್ಲಿ ವಾಸಿಸುತ್ತಾರೆ. U.P.ಯ ನೆರೆಯ ರಾಜ್ಯವಾದ M.P.ಯಲ್ಲೂ ಅವರ ಸಂಖ್ಯೆ ಗಮನಾರ್ಹವಾಗಿದೆ. ಅವರು ೫ ಮುಖ್ಯ ಅಲ್‌ಗಳಾಗಿ ವಿಭಜಿಸಲ್ಪಟ್ಟಿದ್ದಾರೆ. ===ಅಲ್‌ಗಳು=== ಈ ಹನ್ನೆರಡು ಉಪ-ಜಾತಿಗಳು ಮತ್ತೆ ''ಅಲ್‌‌'' ಗಳಾಗಿ ವಿಭಜಿಸಲ್ಪಟ್ಟಿವೆ. ''ವಂಶ'' ವೊಂದು ಒಬ್ಬ ''ರಾಜ'', ಒಬ್ಬ [[ಋಷಿ]] ಅಥವಾ ಓರ್ವ ''ದೇವತೆ'' ಯಿಂದ ಹುಟ್ಟಿಕೊಳ್ಳುತ್ತದೆ ಮತ್ತು ಅದು ಬೆಳೆದಂತೆ ಸ್ವತಃ ಹಲವಾರು ಶಾಖೆಗಳಾಗಿ ಅದು ವಿಭಜಿಸಲ್ಪಡುತ್ತದೆ. ತಾವು ಭೇಟಿಯಾದ ಪ್ರದೇಶಗಳು ಹಾಗೂ ಸನ್ನಿವೇಶಗಳನ್ನು ಅವಲಂಬಿಸಿ ಈ ಸಂತತಿಯವರು ತಮ್ಮದೇ ಸ್ವಂತದ ಉಪ-ವಂಶವನ್ನು ಕಟ್ಟಲು ಶುರುಮಾಡಿದರು. ಅದೇ ವೇಳೆಗೆ ''ಮೂಲ'' (ಮುಖ್ಯ)ವಂಶಕ್ಕೆ ಅಧೀನವಾಗಿರುವುದನ್ನು ಅವರು ಅಂಗೀಕರಿಸಿದರು. ಈ ಉಪ-ವಂಶಗಳು ತಮ್ಮ ಹೆಸರುಗಳಿಗೆ ನಿರ್ದಿಷ್ಟವಾದ ನಾಮಪದಗಳನ್ನು ಸೇರಿಸುತ್ತವೆ, ಹಾಗೂ ಚಿತ್ರಗುಪ್ತ ವಂಶಕ್ಕೆ (ಚಿತ್ರಾಂಶಿ) ಸಂಬಂಧಿಸಿ ಹೇಳುವುದಾದರೆ ಅವನ್ನು ''ಅಲ್‌‌‌‌'' ಗಳು ಎಂದು ಕರೆಯಲಾಗುತ್ತದೆ (ಸೂಚನೆ: ೧೨ ಮುಖ್ಯ ಉಪ-ಜಾತಿಗಳು ಅಂಗೀಕರಿಸಲ್ಪಟ್ಟ ವಿಭಾಗಗಳಾಗಿದ್ದು, ೧೨ ಗಂಡುಮಕ್ಕಳ ಕುಟುಂಬದ ಮೇಲೆ ಅವು ಆಧರಿಸಿವೆ, ಅವುಗಳನ್ನು ''ಅಲ್‌‌‌'' ಗಳು ಎಂದು ಕರೆಯಲಾಗುವುದಿಲ್ಲ, ಅವುಗಳ ಮುಂದುವರಿದ ವಿಭಾಗಗಳೇ '''ಅಲ್‌‌‌‌‌‌''' ಗಳು ಆಗಿವೆ). ''ಅಲ್‌'' ಎಂಬುದನ್ನು ''ಗೋತ್ರ'' ಎಂಬುದಾಗಿ ತಪ್ಪಾಗಿ ಗ್ರಹಿಸಬಾರದು ಅಥವಾ ಗೊಂದಲಪಟ್ಟುಕೊಳ್ಳಬಾರದು. ಗೋತ್ರ ಎಂಬುದು ಓರ್ವ '''ವೈದಿಕ''' ಋಷಿಯ ಹೆಸರಿನಲ್ಲಿ ಇರುತ್ತದೆ. ಈತನು ಓರ್ವ ಗುರು, ರಾಜಗುರು ಅಥವಾ ಆ ವಂಶದ ಮೂಲಜನಕನಾಗಿರಬಹುದು. ಒಂದು ವಂಶಕ್ಕೆ ಸಂಬಂಧಿಸಿದ ಗೋತ್ರವು ಎಲ್ಲ ಸಮಯದಲ್ಲೂ ಒಂದೇ ಆಗಿರುತ್ತದೆ. ''ಕಾಯಸ್ಥ'' ರಿಗೆ ಸಂಬಂಧಿಸಿ ಹೇಳುವುದಾದರೆ ಅವರದು ''ಕಾಶ್ಯಪ'' ಗೋತ್ರವಾಗಿದೆ. ಈ ರೀತಿಯಾಗಿ, ಓರ್ವ ವಂಶಜನು ಅವನ ಗೋತ್ರದಿಂದ ಮತ್ತು ಅಲ್‌ನಿಂದ ಗುರುತಿಸಲ್ಪಡಬಹುದು ಅಥವಾ ಪರಿಚಿತನಾಗಬಹುದು (''ಕುಲ'' ಎಂಬ ಪದವನ್ನು ''ಅಲ್‌'' ಎಂಬ ಪದದ ಜಾಗದಲ್ಲಿ ಹಲವುಬಾರಿ ಬಳಸಲಾಗುತ್ತದೆಯಾದರೂ, ಕುಲ ಎಂಬುದು ಹೆಚ್ಚು ವಿಸ್ತೃತವಾದ ಅರ್ಥವನ್ನು ಹೊಂದಿದೆ).''ಅಲ್‌‌‌‌'' ಗಳು ಸಾವಿರಾರು ಸಂಖ್ಯೆಯಲ್ಲಿ ಇರಬಹುದು ಮತ್ತು ೧೨ ಮುಖ್ಯ ಉಪ-ಜಾತಿಗಳ ಪೈಕಿ ಒಂದರೊಂದಿಗೆ ಕೂಡಿಸಿ ಹೆಸರಿಗೆ ಅದನ್ನು ಸೇರಿಸಬೇಕಾಗುತ್ತದೆ. ಈ ನಿಯಮದ ಅರಿವಿನ ಕೊರತೆಯಿದೆಯಾದ್ದರಿಂದ ಬಹುಪಾಲು ಜನರು ೧೨ ಮುಖ್ಯ ಉಪ-ಜಾತಿಗಳಲ್ಲಿ ತಮ್ಮ [[ವಂಶನಾಮಗಳು]] ನಮೂದಿಸಿರುವುದನ್ನು ಕಾಣದ ಸನ್ನಿವೇಶ ನಿರ್ಮಾಣವಾಗಿದೆ. == ಸಾಂಸ್ಕೃತಿಕ ಮಗ್ಗುಲುಗಳು == {{Unreferenced section|date=July 2008}} === ಮದುವೆ ಆಚರಣೆಗಳು === ನಿರ್ದಿಷ್ಟವಾದ ಉಪ-ಜಾತಿಗಳೊಳಗೇ ವಿವಾಹವಾಗುವುದಕ್ಕೆ ಆದ್ಯತೆ ನೀಡುವ ದೃಷ್ಟಿಯಿಂದ, ಕಾಯಸ್ಥರು ಕುಟುಂಬದ [[ಅನ್ಯಗೋತ್ರ ವಿವಾಹ]] ಮತ್ತು ಜಾತಿ [[ಸಗೋತ್ರ ವಿವಾಹ|ಸಗೋತ್ರ ವಿವಾಹವನ್ನು]] ಆಚರಿಸುತ್ತಾರೆ. ಒಂದೇ ಆಲ್‌ಗೆ ಸೇರಿದ ವ್ಯಕ್ತಿಗಳು AL (ಅಲ್‌ ಎಂಬುದರ ಕುರಿತು ಮೇಲೆ ನೀಡಿರುವ ಒಂದು ವ್ಯಾಖ್ಯಾನವನ್ನು ನೋಡಿ) ಅಂತರವಿವಾಹ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ, ಅದೇ ವೇಳೆಗೆ ಅದೇ ಜಾತಿಯ ಮತ್ತು ಭಿನ್ನಭಿನ್ನ ಅಲ್‌ಗಳ ವ್ಯಕ್ತಿಗಳು ಮಾಡಿಕೊಳ್ಳಬಹುದು. ಇದಕ್ಕೊಂದು ನಿದರ್ಶನವನ್ನು ನೀಡಬೇಕೆಂದರೆ, [[ಸ್ರೀವಾಸ್ತವ]] ಉಪ-ಜಾತಿಗೆ ಮತ್ತು ಪಾಂಡೆ ಅಲ್‌ಗೆ ಸೇರಿದ ವ್ಯಕ್ತಿಗಳು ಸ್ರೀವಾಸ್ತವ ಉಪ-ಜಾತಿಯ ಮತ್ತೋರ್ವ ಪಾಂಡೆಯನ್ನು ಮದುವೆಯಾಗುವುದಿಲ್ಲ. ಆದರೆ, [[ಸ್ರೀವಾಸ್ತವ]] ಉಪ-ಜಾತಿಯ ಮತ್ತೊಂದು ಅಲ್‌ಗೆ ಸೇರಿರುವ ವ್ಯಕ್ತಿಗಳನ್ನು ಮದುವೆಯಾಗಬಹುದು. === ವಿಶೇಷ ಲಕ್ಷಣದ ಪೂಜೆ === ಓರ್ವ ಪೂರ್ವಜನಾದ ಶ್ರೀ [[ಚಿತ್ರಗುಪ್ತಜಿ|ಚಿತ್ರಗುಪ್ತಜಿಯನ್ನು]] ಪೂಜಿಸುವುದು ಮತ್ತು ಲೇಖನಿಗಳು, ಕಾಗದಗಳು ಹಾಗೂ ಪುಸ್ತಕಗಳನ್ನು ಪೂಜಿಸುವ ಒಂದು ಕ್ರಿಯಾವಿಧಿ ಶಾಸ್ತ್ರವಾದ ''[[ಕಲಮ್‌-ದವಾತ್‌ ಪೂಜೆ]]'' ಯ ಆಚರಣೆಯಿಂದಾಗಿ ಕಾಯಸ್ಥರು ಇತರ ಹಿಂದೂ ಜಾತಿಗಳಿಂದ ಅನನ್ಯವಾಗಿ ಕಂಡುಬರುತ್ತಾರೆ. ಈ ಎರಡೂ ಆಚರಣೆಗಳನ್ನು ಯಮ ದ್ವಿತೀಯದಂದು ಆಚರಿಸಲಾಗುತ್ತದೆ. ಇದು ಬ್ರಹ್ಮ ಪ್ರಭುವಿನಿಂದ ಶ್ರೀ ಚಿತ್ರಗುಪ್ತಜಿ ಸೃಷ್ಟಿಸಲ್ಪಟ್ಟ ದಿನವಾಗಿದೆ. ಅಷ್ಟೇ ಅಲ್ಲ, ಇದು ಯಮರಾಜನು ತನ್ನ ಕರ್ತವ್ಯಗಳಿಂದ ಬಿಡುಗಡೆಗೊಂಡ ಹಾಗೂ ಈ ವಿರಾಮದ ಅವಧಿಯನ್ನು ತನ್ನ ಸೋದರಿ ದೇವಿ ಯಮುನಾಳನ್ನು ಭೇಟಿಮಾಡಲು ಬಳಸಿದ ದಿನವಾಗಿದೆ; ಆದ್ದರಿಂದ ಈ ದಿನದಂದು ಇಡೀ ವಿಶ್ವವು ಭೈಯ್ಯಾ ದೂಜ್‌ ಎಂದು ಆಚರಿಸುತ್ತದೆ ಮತ್ತು ಕಾಯಸ್ಥರು ಈ ದಿನವನ್ನು ಶ್ರೀಚಿತ್ರಗುಪ್ತಜಯಂತಿ, ಅಂದರೆ, ತಮ್ಮ ಮೂಲಜನಕನ 'ಹುಟ್ಟುಹಬ್ಬ'ವಾಗಿ ಆಚರಿಸುತ್ತಾರೆ. ಕಾಯಸ್ಥರು "ಪೂರ್ವಜನನ್ನು-ಪೂಜಿಸುವ" ಹಿಂದೂಧರ್ಮದ ಏಕೈಕ ಒಳಪಂಗಡ ಎನಿಸಿಕೊಳ್ಳುವ ಏಕಮಾತ್ರ ವಿಶಿಷ್ಟತೆಯನ್ನು ಹೊಂದಿದ್ದಾರೆ. === ಸಾಮಾಜಿಕ ಸ್ಥಾನಮಾನ === ಭಾರತದಲ್ಲಿನ ಇತರ ಎಲ್ಲಾ ಜಾತಿಗಳ ಪೈಕಿ, ಕಾಯಸ್ಥರು ಇತರ ಜಾತಿಗಳೊಂದಿಗೆ ಸುಲಭವಾಗಿ ಬೆರೆಯುವ ಜಾತಿ ಎನಿಸಿಕೊಂಡಿದ್ದಾರೆ. ಮುಸ್ಲಿಮರು ಭಾರತಕ್ಕೆ ಬಂದಾಗ ಅವರು ಮಾಡಿದ್ದು ಇದನ್ನೇ. ಇದೇ ರೀತಿಯ ಆಧುನಿಕ ಉದಾಹರಣೆಗಳನ್ನು ನೀಡಬೇಕೆಂದರೆ, ಭಾರತದಿಂದ ಆಚೆಯಿರುವ ಕಾಯಸ್ಥರು ತಮ್ಮ ತಮ್ಮಲ್ಲೇ ಬೆರೆಯುವುದಕ್ಕಿಂತ ಹೆಚ್ಚಾಗಿ ಇತರ ಜಾತಿಗಳೊಂದಿಗೆ ಬೆರೆಯುತ್ತಾರೆ. ಈ ವಿಶ್ವಮಾನವ ದೃಷ್ಟಿಕೋನವು ಈ ಜಾತಿಯ ಸದಸ್ಯರನ್ನು ಪ್ರತ್ಯೇಕವಾಗಿರಿಸುತ್ತದೆ, ಮತ್ತು ಶಿಕ್ಷಣಕ್ಕೆ ನೀಡಲಾದ ಅಪ್ರತಿಮ ಮಹತ್ವದ ಜೊತೆಗೆ, ಬದಲಾಗುತ್ತಿರುವ ಕಾಲದಲ್ಲಿನ ಅವರ ಯಶಸ್ಸಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿದೆ.{{Citation needed|date=April 2010}} === ಹಾಸ್ಯಪ್ರಜ್ಞೆ === ಕಾಯಸ್ಥರು ತಮ್ಮ ಹಾಸ್ಯಪ್ರಜ್ಞೆ ಮತ್ತು ಬುದ್ಧಿ-ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕಾರಣವೇನೇ ಇರಲಿ, ಒಂದು ಉತ್ತಮ ಅಭಿರುಚಿಯ ನಗುವಿಲ್ಲದೆ ಕಾಯಸ್ಥರು ಹಾಗೇ ಸುಮ್ಮನೇ ಇರಲಾರರು. ತಮಾಷೆಯ ಸ್ವಭಾವದ ಅನೇಕ ಜನರು ಹಾಗೂ ವಿದೂಷಕರನ್ನು ತೀರಾ ಹತ್ತಿರದಿಂದ ಅವಲೋಕಿಸಿದಾಗ, ಹೆಚ್ಚಿನ ಸಂದರ್ಭಗಳಲ್ಲಿ ಅವರು ಕಾಯಸ್ಥರಾಗಿರುವುದು ಕಂಡುಬರುತ್ತದೆ. ಇತರರು ಅವರನ್ನು ತಮ್ಮ ದ್ವೇಷದ ವಸ್ತುವಾಗಿ ಕಾಣುತ್ತಾರೆ. UP ಮತ್ತು ಬಿಹಾರದಲ್ಲಿ 'ಲಾಲಾಜಿ ನಗೆಹನಿಗಳು' ಎಂದೇ ಚಿರಪರಿಚಿತವಾಗಿರುವ ನಗೆಹನಿಗಳ ಒಂದು ಸರಣಿಗೆ ಕಾಯಸ್ಥರು ವಸ್ತು-ವಿಷಯವಾಗಿದ್ದಾರೆ. ಪಂಜಾಬ್‌ ಮತ್ತು NCRಗಿಂತ ಭಿನ್ನವಾಗಿ, "ಲಾಲಾಜಿ" ಎಂಬ ಪದವು UP ಹಾಗೂ ಬಿಹಾರದಲ್ಲಿರುವ ಕಾಯಸ್ಥರಿಗಾಗಿ ಪ್ರತ್ಯೇಕವಾಗಿ ಬಳಸಲ್ಪಡುತ್ತದೆ. ತೀಕ್ಷ್ಣವಾದ ಬುದ್ಧಿ-ಚಾತುರ್ಯ, ಗಮನಸೆಳೆಯುವಲ್ಲಿನ ಎಂದಿಗೂ ಹಸಿದಿರುವ ಬಯಕೆ ಮತ್ತು ಹಿಂಸೆಯಿಂದ ಸಂಪೂರ್ಣವಾಗಿ ದೂರವುಳಿದಿರುವುದು ಇವುಗಳಿಂದ ಲಾಲಾಜಿಯ ಪಾತ್ರವು ನಿರೂಪಿಸಲ್ಪಟ್ಟಿದೆ. ಗುಪ್ತ, ಪಾಂಡೆ, ಗಜೋಧರ್‌ನಂಥ ಇತರ ಪಾತ್ರಗಳನ್ನೂ ಸಹ ಲಾಲಾಜಿಯ ನಗೆಹನಿಗಳು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಕಾರಣಗಳೇನೇ ಇರಲಿ, ಕಾಗೆಯು ಹಲವು ವೇಳೆ ಇಂಥ ನಗೆಹನಿಗಳಲ್ಲಿ ಸೇರಿಕೊಂಡಿರುತ್ತದೆ.<br> ಉದಾಹರಣೆಗೆ: ಲಾಲಾಜಿಯು ಒಂದು ಹಳ್ಳದೊಳಗೆ ಬೀಳುತ್ತಾನೆ. ಪಕ್ಕದಲ್ಲೇ ಹಾದುಹೋಗುತ್ತಿದ್ದ ಗುಪ್ತ ಲಾಲಾಜಿಯನ್ನು ಕಂಡು ಕೇಳುತ್ತಾನೆ: "ಲಾಲಾಜಿ ಹಾತ್‌ ದೀಜಿಯೇ"(ನನಗೆ ನಿಮ್ಮ ಕೈಯನ್ನು ನೀಡಿ). ಲಾಲಾಜಿಯು ಸುಮ್ಮನೇ ನಿಲ್ಲುತ್ತಾನೆ. ಆಗ ಅಲ್ಲಿಗೆ ಬರುವ ಪಾಂಡೆ ಹೇಳುತ್ತಾನೆ: "ಅರೇ ಗುಪ್ತ, ಹಾತ್‌ ದೀಜಿಯೇ ನಹೀ ಹಾತ್‌ ಲೀಜಿಯೇ ಬೋಲೋ"(ತನ್ನ ಕೈಯನ್ನು ನೀಡುವಂತೆ ಅವನನ್ನು ಕೇಳಬೇಡ, ನಿನ್ನ ಕೈಯನ್ನು ತೆಗೆದುಕೊಳ್ಳಲುಬ ಅವನಿಗೆ ಹೇಳು).<br> ಮತ್ತೊಂದು: ಕಾಯಸ್ಥನೊಬ್ಬ ಒಂದು ಕಾಗೆಯನ್ನು ಹಿಡಿದ ಮತ್ತು ಅದರ ಕುತ್ತಿಗೆಯನ್ನು ಕಚ್ಚುವವನಿದ್ದ. 'ನಿನ್ನ ಜಾತಿ ಯಾವುದು' ಎಂದು ಕಾಗೆಯು ಅವನನ್ನು ಕೇಳಿತು. ತುಂಬಾ ಹೊತ್ತು ಯೋಚಿಸಿದ ಕಾಗೆಯು, "ಕಾ_ಯಸ್ಥ್‌" ಎಂದು ಹೇಳಲು ಇವನು ತನ್ನ ಬಾಯನ್ನು ತೆರೆಯಬೇಕಾಗುತ್ತದೆ ಎಂದು ಭಾವಿಸಿತ್ತು. ಆದರೆ ಕಾಯಸ್ಥ ಹೇಳಿದ: 'ಲಾಲಾ'. == ಇತಿಹಾಸ == === ಪ್ರಾಚೀನ ಭಾರತ === ಕಾಯಸ್ಥ ಮಂತ್ರಿಗಳು ಹಿಂದೂ ಪುರಾಣದಲ್ಲಿ ನಮೂದಿಸಲ್ಪಟ್ಟಿದ್ದಾರೆ. ರಘುವಂಶಿಗಳಿಗಿಂತ ಮುಂಚಿತವಾಗಿ, ಅಯೋಧ್ಯಾ ರಾಜ್ಯವು ಚಿತ್ರಗುಪ್ತನ ವಂಶಸ್ಥರಾದ <span class="goog-gtc-fnr-highlight">ಮಾಥುರ್‌</span> ಆಡಳಿತಗಾರರಿಂದ ಆಳಲ್ಪಡುತ್ತಿತ್ತು. "ಕಾಯಥ್‌‌" ಅಥವಾ ವರ್ತಮಾನ ಕಾಲದ ಬರಹಗಾರರ ಆನುವಂಶಿಕ ಜಾತಿಯಿಂದ ಪ್ರತಿನಿಧಿಸಲ್ಪಟ್ಟಿರುವ ಕಾಯಸ್ಥರು ಮೂಲತಃ ಒಂದು ಉಪ-ಸೇನಾವರ್ಗವನ್ನು ರೂಪಿಸಿದರು.[13] ಭಾರತದ ಮಾನವಚರಿತ್ರೆಯ ಸಮೀಕ್ಷಾ ಇಲಾಖೆಯು ಬ್ರಿಟಿಷ್‌ ಆಳ್ವಿಕೆಯ ಅವಧಿಯಲ್ಲಿ ಕೈಗೊಂಡ ಒಂದು ಸಮೀಕ್ಷೆಯು ತೀರ್ಮಾನಕ್ಕೆ ಬಂದ ಪ್ರಕಾರ, ಮೌರ್ಯರ ಅವಧಿಯಲ್ಲಿ ಕಾಯಸ್ಥ ಸಮುದಾಯದ ಜನರು ಆಡಳಿತಗಾರರಾಗಿಯೂ ಕೂಡ ಪ್ರಭಾವಿಗಳಾಗಿದ್ದರು. ಅಷ್ಟೇ ಅಲ್ಲ, ಹಿಂದೂ ರಾಜರು ಕಾಯಸ್ಥರಿಗೆ ಜಮೀನುಗಳನ್ನು ಮಂಜೂರುಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳು ಕಂಡುಬಂದಿವೆ. ಇದು ಕೇವಲ ಒಂದು ನಿರ್ದಿಷ್ಟ ಜಾತಿಯಿಂದ ಅನುಭವಿಸಲ್ಪಡುತ್ತಿದ್ದ ಆಚರಣಾ ವ್ಯವಸ್ಥೆಯಾಗಿತ್ತು. ಮೇಲಾಗಿ, ಹಿಂದೂ ರಾಜರ ಆಳ್ವಿಕೆಯಡಿಯಲ್ಲಿ ಸಂಸ್ಕೃತವು ಸಂಸ್ಥಾನದ ಭಾಷೆಯಾಗಿದ್ದಾಗ ಕಾಯಸ್ಥರಿಗೆ ಈ ಬಗೆಯ ಸ್ಥಾನಮಾನ ದೊರೆತಿದ್ದು ತಾರ್ಕಿಕವಾಗಿಯೇ ಕಾಣುತ್ತದೆ. ಸುಮಾರು ೭ನೇ ಶತಮಾನದಲ್ಲಿ <ref>[https://books.google.com/books?id=KzxTkI9iAxkC&amp;printsec=frontcover&amp;dq=rajatarangini&amp;cd=1#v=onepage&amp;q=&amp;f=fಅಲ್‌ಗಳುe ಕಲ್ಹಣನ ರಾಜತರಂಗಿಣಿಯ ನೆಲಸುನಾಡಿನ ಅನುವಾದ ]</ref> ಕಾಶ್ಮೀರಿ ರಾಜಕೀಯ ವಲಯದಲ್ಲಿ ಕಾಯಸ್ಥರು ಅತ್ಯಂತ ಪ್ರಭಾವಿ ಜಾತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದರು (ಉಲ್ಲೇಖ: ರಾಜತರಂಗಿಣಿ).ಕಾಯಸ್ಥರು ರಾಜರಾಗಿ, ವಿತ್ತಪರಿಣಿತರಾಗಿ ಮತ್ತು ಸಲಹೆಗಾರರಾಗಿದ್ದರೆಂದು ವಿವರಿಸಲ್ಪಟ್ಟಿರುವುದನ್ನು ಈ ಸಾಹಿತ್ಯ ಮತ್ತು ಸಮಕಾಲೀನ ಸಂಸ್ಕೃತ ಸಾಹಿತ್ಯದಲ್ಲಿ ನಾವು ಕಾಣಬಹುದು. ಕಾಶ್ಮೀರದ ಕಾಯಸ್ಥ ರಾಜವಂಶದ ಪೈಕಿ [[ಲಲಿತಾದಿತ್ಯ]] ಮುಕ್ತಪೀಡಾ ಎಂಬಾತ ಓರ್ವ ವೈಭವಪೂರ್ಣ ರಾಜನಾಗಿದ್ದ. ಪ್ರಾಚೀನ ಅವಧಿಯ ಬಹುಭಾಗದ ಅವಧಿಯಲ್ಲಿ ಕಾಯಸ್ಥರಿಂದ ಬಳಸಲ್ಪಟ್ಟಿರುವ ಹಲವಾರು ಹಸ್ತಾಕ್ಷರಗಳಿಗೆ ಸಂಬಂಧಿಸಿದಂತೆ ಕೇವಲ ಪಾಠವನ್ನು ಊಹಿಸಬಹುದು. ಆದರೆ [[ಬ್ರಾಹ್ಮಿ]] ಲಿಪಿಯು ನಿಸ್ಸಂಶಯವಾಗಿ ವ್ಯಾಪಕವಾಗಿ ಬಳಕೆಯಲ್ಲಿತ್ತು ಮತ್ತು ಸ್ವತಃ ಭಗವಾನ್‌ ಚಿತ್ರಗುಪ್ತನಿಂದ ನೀಡಲ್ಪಟ್ಟಿರುವಂತೆ ಈ ಲಿಪಿಯು ವೇದಗಳ ಲಿಪಿಯಾಗಿಯೂ ಅನೇಕಬಾರಿ ಮೆಚ್ಚುಗೆಗೆ ಒಳಗಾಗಿತ್ತು. === ಇಸ್ಲಾಮಿಕ್‌ ಮತ್ತು ಸ್ವಾತಂತ್ರ್ಯಪೂರ್ವ ಭಾರತ === ಕಲಿಯುವಿಕೆ ಮತ್ತು ಸಮಾಜೋ-ಆರ್ಥಿಕ ಸ್ಥಾನಮಾನ ಈ ಎರಡಕ್ಕೂ ಸಂಬಂಧಿಸಿದಂತೆ ಕಾಯಸ್ಥ ಜಾತಿಯು ಹೊಂದಿದ್ದ ಆಕರ್ಷಣೆ ಅಥವಾ ಒಲವು, ಭಾರತದಲ್ಲಿ ಭಿನ್ನಭಿನ್ನವಾದ ಸಾಮ್ರಾಜ್ಯಗಳು ಸ್ಥಾಪನೆಯಾಗಿದ್ದರಿಂದ ಕಂಡುಬಂದ ಬದಲಾಗುತ್ತಿದ್ದ ಆಡಳಿತಾತ್ಮಕ ಕಾರ್ಯನೀತಿಗಳು ಹಾಗೂ ಅಧಿಕೃತ ಭಾಷೆಗಳಲ್ಲಿ ಸದರಿ ಸಮುದಾಯವು ಪರಿಣತಿಯನ್ನು ಬೆಳೆಸಿಕೊಳ್ಳುವಲ್ಲಿ ಅವಕಾಶ ಮಾಡಿಕೊಟ್ಟಿತು ಮತ್ತು ನಿರ್ದೇಶಿಸಿತು. [[ಪರ್ಷಿಯನ್‌]], [[ಟರ್ಕಿಷ್‌]], [[ಅರೇಬಿಕ್‌]] ಮತ್ತು ನಂತರದಲ್ಲಿ [[ಇಸ್ಲಾಮಿಕ್‌‌]] ಭಾರತದಲ್ಲಿನ [[ಉರ್ದು|ಉರ್ದುವಿಗೆ]] ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ಈ ಸಮುದಾಯವು ಕಲಿತುಕೊಂಡಿತು ಮತ್ತು ರೂಪಿಸಿತು. ಮುಖ್ಯವಾಗಿ, ಈ ಸಮುದಾಯವು ಹಣಕಾಸು ನೀತಿ, ನ್ಯಾಯಶಾಸ್ತ್ರ ಹಾಗೂ ತೆರಿಗೆ ವಿಧಿಸುವಿಕೆಯ ವಿಷಯಗಳಲ್ಲಿ ಸಾಮ್ರಾಜ್ಯ-ವ್ಯಾಪಿ ಆಡಳಿತಾತ್ಮಕ ಪರಿಪಾಠಗಳನ್ನು ಸೃಷ್ಟಿಸಿತು, ನಿರ್ವಹಿಸಿತು ಮತ್ತು ಅಭಿವೃದ್ಧಿಪಡಿಸಿತು. [[ಪರ್ಸೋ-ಅರೇಬಿಕ್‌ ಲಿಪಿ|ಪರ್ಸೋ-ಅರೇಬಿಕ್‌ ಲಿಪಿಯು]] ಈ ಅವಧಿಯ ಸಮಯದಲ್ಲಿ ಪ್ರಮುಖವಾಗಿ ಬಳಸಲ್ಪಟ್ಟ ಲಿಪಿಯಾಗಿತ್ತು. ಗಮನಾರ್ಹವಾದ ಉದಾಹರಣೆಗಳಲ್ಲಿ ರಾಜಾ [[ತೋದರರ ಮಲ್‌‌]]<ref>{{cite web|url=http://www.kayastha.org/kayastha/kayastha-history/kayastha-parivar.html|title=Kayastha|accessdate=26 February 2010|archive-date=30 ನವೆಂಬರ್ 2009|archive-url=https://web.archive.org/web/20091130031858/http://www.kayastha.org/kayastha/kayastha-history/kayastha-parivar.html|url-status=dead}}</ref> ಸೇರಿದ್ದಾನೆ. ಈತ 'ಭಾಗವತ ಪುರಾಣ'ವನ್ನು ಪರ್ಷಿಯಾ ಭಾಷೆಗೆ<ref>{{cite web |url=http://books.google.co.in/books?id=RZCv3d2XUeUC&pg=PA168&lpg=PA168&dq=raja+todarmal+of+kayastha+caste&source=bl&ots=cKzbR-T863&sig=oLhtpQ2kuJKMD3y2w5oW-_ZTRoA&hl=en&ei=UMWGS5feNsqzrAf0ibHDCg&sa=X&oi=book_result&ct=result&resnum=2&ved=0CAcQ6AEwATgK#v=onepage&q=&f=false |title=Encyclopaedia of Historiography By M.M. Rahman |accessdate=26 February 2010 |archive-date=4 ಜನವರಿ 2014 |archive-url=https://web.archive.org/web/20140104205448/http://books.google.co.in/books?id=RZCv3d2XUeUC&pg=PA168&lpg=PA168&dq=raja+todarmal+of+kayastha+caste&source=bl&ots=cKzbR-T863&sig=oLhtpQ2kuJKMD3y2w5oW-_ZTRoA&hl=en&ei=UMWGS5feNsqzrAf0ibHDCg&sa=X&oi=book_result&ct=result&resnum=2&ved=0CAcQ6AEwATgK#v=onepage&q=&f=false |url-status=dead }}</ref> ಅನುವಾದಿಸಿದ. ಮುಘಲ್‌ ಸಾಮ್ರಾಜ್ಯದ<ref>{{cite web |url=http://www.kayasthcharitabletrust.org/aboutUs_Motivators.asp |title=Kayasth charitable trust |accessdate=26 February 2010 |archive-date=10 ಜುಲೈ 2010 |archive-url=https://web.archive.org/web/20100710215601/http://www.kayasthcharitabletrust.org/aboutUs_Motivators.asp |url-status=dead }}</ref> ಅವಧಿಯಲ್ಲಿ 'ಕಂದಾಯ ಪದ್ಧತಿ'ಯನ್ನು ಸಂಸ್ಥಾಪಿಸಿ ಅದಕ್ಕೊಂದು ಸೂಕ್ತವಾದ ಆಕಾರವನ್ನು ಕೊಟ್ಟ ಅಕ್ಬರ್‌ ಸಾಮ್ರಾಟನ ಆಸ್ಥಾನದಲ್ಲಿದ್ದ 'ನವರತ್ನಗಳ' ಪೈಕಿ ರಾಜಾ ತೋದರಮಲ್‌ ಒಬ್ಬನಾಗಿದ್ದ. ಈ ಬಗೆಯ ಪಾತ್ರನಿರ್ವಹಣೆಗಳು ಇಷ್ಟಕ್ಕೇ ನಿಲ್ಲದೇ ವಸಾಹತು ಯುಗಕ್ಕೂ ಮುಂದುವರಿಯಿತು. ಈ ಅವಧಿಯಲ್ಲಿ ಅನೇಕ ಕಾಯಸ್ಥರು [[ಇಂಗ್ಲಿಷ್‌]] ಭಾಷೆಯನ್ನು ಕಲಿಯುವಲ್ಲಿ ಮೊದಲಿಗರೆನಿಸಿಕೊಂಡಿದ್ದೇ ಅಲ್ಲದೇ, ನಾಗರಿಕ ನೌಕರರು, ತೆರಿಗೆ ಅಧಿಕಾರಿಗಳು, ಕಿರಿಯ ಆಡಳಿತಾಧಿಕಾರಿಗಳು, ಶಿಕ್ಷಕರು, ಕಾನೂನು ಸಹಾಯಕರು ಮತ್ತು ನ್ಯಾಯವಾದಿಗಳಾಗುವಲ್ಲಿಯೂ ಮೊದಲಿಗರೆನಿಸಿಕೊಂಡರು. ಈ ಕಾಲದ ಅವಧಿಯಲ್ಲಿ, ಕಾಯಸ್ಥ ಸಮುದಾಯದ ಸದಸ್ಯರು (ಇತರ ಸಮುದಾಯಗಳಿಗಿಂತ ಹೆಚ್ಚಾಗಿ) ಇಂಗ್ಲಂಡ್‌ನಲ್ಲಿ ಶೈಕ್ಷಣಿಕ ತರಬೇತಿಯನ್ನು ಪಡೆಯಲು ಮುಂದಾದರು ಮತ್ತು [[ಬ್ರಿಟಿಷ್‌ ಭಾರತ|ಬ್ರಿಟಿಷ್‌ ಭಾರತದಲ್ಲಿನ]] ಸ್ಥಳೀಕರಿಗೆ ತಲುಪಲು ಸಾಧ್ಯವಾಗಿದ್ದ ಉನ್ನತಮಟ್ಟದ ಸ್ಥಾನಮಾನಗಳಿಗೆ ಅನೇಕ ಸಂದರ್ಭಗಳಲ್ಲಿ ಏರಿದರು. ವಿದೇಶಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಪೈಕಿ ಅವರ ಪಾಲು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದ್ದುದರ ಪರಿಣಾಮವಾಗಿ, ಮತ್ತು ಜನಾಂಗದ ಸ್ಥಾನಮಾನದ ಕಾರಣದಿಂದಾಗಿ ಅನೇಕರು ಮುನ್ನಡೆಯ ತುತ್ತತುದಿಯನ್ನು ಏರಿದ್ದರಿಂದಾಗಿ, ಭಾರತದಲ್ಲಿನ ಬ್ರಿಟಿಷ್‌ ಆಳ್ವಿಕೆಯನ್ನು ಪ್ರಶ್ನಿಸಿದ ಆರಂಭಿಕ ರಾಜಕೀಯ ಗುಂಪುಗಳಲ್ಲಿ ಸಮುದಾಯದ ಸದಸ್ಯರು ನಿರ್ಣಾಯಕ ಪಾತ್ರಗಳನ್ನು ವಹಿಸಿದರು. ಈ ಕಾಲದ ಅವಧಿಯಲ್ಲಿ [[ಕೈಥಿ]] ಲಿಪಿಯನ್ನು ಬಳಸಲಾಯಿತು. ಸ್ವತಃ ಈ ಲಿಪಿಯ ಹೆಸರೇ ಅದರ ಸೃಷ್ಟಿಕರ್ತರಾದ ಕಾಯಸ್ಥರ ಕುರಿತು ಒಂದು ಅತ್ಯಂತ ಸ್ಪಷ್ಟವಾದ ಉಲ್ಲೇಖವನ್ನು ನೀಡುತ್ತದೆ. ಇದರಿಂದಾಗಿ ಕಾಯಸ್ಥರು ಮಧ್ಯಯುಗದ ಅವಧಿಯಲ್ಲಿ ಅನೇಕ ವೇಳೆ "ಕಾಯಥ್‌‌" ಎಂದು ಉಲ್ಲೇಖಿಸಲ್ಪಡುತ್ತಿದ್ದರು. ತಮ್ಮ ಹೆಸರಿನೊಂದಿಗೆ ಸಂಬಂಧವಿರುವ 'ಕೈಥಿ' ಎಂಬ ಲಿಪಿಯನ್ನು ಹೊಂದುವುದರ ಒಂದು ಅನನ್ಯ ವೈಲಕ್ಷಣ್ಯವನ್ನು ಕಾಯಸ್ಥರು ಹೊಂದಿದ್ದಾರೆ. ಕೈಥಿಯು (ಮುಂಚಿತವಾಗಿ ಇದು ಕಾಯತಿ, ಕಾಯಥಿ ಅಥವಾ ಕಾಯಸ್ಥಿ ಎಂದೂ ಪರಿಚಿತವಾಗಿತ್ತು) ದೇವನಾಗರಿಯನ್ನು ಹೋಲುವಂತಿದ್ದು, ಉತ್ತರ ಭಾರತದಲ್ಲಿನ ಕಾಯಸ್ಥರಿಂದ ಮುಖ್ಯವಾಗಿ ಬಳಸಲ್ಪಟ್ಟಿತು. ಈಗ ಇದು ತನ್ನದೇ ಆದ ಯೂನಿಕೋಡ್‌ನ್ನು ಹೊಂದಿದೆ. ಅಷ್ಟೇ ಅಲ್ಲ, ರಾಷ್ಟ್ರೀಯ ಲಿಪಿಯಾಗುವಲ್ಲಿನ ಸ್ಪರ್ಧೆಯಲ್ಲಿ ಈ ಲಿಪಿಯು ಪ್ರಮುಖ ಸ್ಪರ್ಧಿಯಾಗಿತ್ತು, ಆದರೆ ಜನಸಮುದಾಯಕ್ಕೆ ಗೊತ್ತಿಲ್ಲ ಎಂಬ ಕಾರಣಕ್ಕಾಗಿ ಹಿಂದುಳಿಯಬೇಕಾಯಿತು. === ಆಧುನಿಕ ಭಾರತ === ಸ್ವಾತಂತ್ರ್ಯಾನಂತರದ ಭಾರತಕ್ಕೆ ತಮ್ಮನ್ನು ಹೊಂದಿಸಿಕೊಳ್ಳುವಲ್ಲಿ ಅನೇಕ ಕಾಯಸ್ಥರು ಯಶಸ್ಸನ್ನು ಕಂಡರು. ನಾಗರಿಕ ನೌಕರರು, ಅಧಿಕಾರಿಶಾಹಿ ವ್ಯವಸ್ಥೆಯಲ್ಲಿನ ಅಧಿಕಾರಿಗಳು ಮತ್ತು ವಕೀಲರಾಗಿ ಮಾರ್ಪಡುವಲ್ಲಿನ ಅವರ ಸಾಧನೆಯು ಇದಕ್ಕೆ ಸಾಕ್ಷಿಯಾಗಿತ್ತು. ಉನ್ನತ ಶಿಕ್ಷಣದ ವಲಯದೊಂದಿಗೆ ಈ ಸಮುದಾಯವು ಹೊಂದಿದ್ದ ಸಾಂಪ್ರದಾಯಿಕ ಸಂಬಂಧವೂ ಸಹ ೧೯೭೦ರ ಮತ್ತು ೧೯೮೦ರ ದಶಕಗಳಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ ಸಮುದಾಯವು ದೊಡ್ಡ ಪ್ರಮಾಣದಲ್ಲಿ ವಲಸೆಹೋಗಲು ಕಾರಣವಾಯಿತು. ಸಮುದಾಯದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಅವಕಾಶಗಳನ್ನು ಅರಸಿಹೊರಟಿದ್ದು ಇದಕ್ಕೆ ಕಾರಣವಾಯಿತು. ಗಮನಾರ್ಹವಾದ ಉದಾಹರಣೆಗಳಲ್ಲಿ ಇವರು ಸೇರಿದ್ದಾರೆ: ಮೊಟ್ಟಮೊದಲ [[ಭಾರತದ ರಾಷ್ಟ್ರಪತಿ|ಭಾರತದ ರಾಷ್ಟ್ರಪತಿಯಾದ]] [[Dr. ರಾಜೇಂದ್ರ ಪ್ರಸಾದ್‌]], ಮೂರನೇ [[ಪ್ರಧಾನ ಮಂತ್ರಿ|ಪ್ರಧಾನ ಮಂತ್ರಿಯಾದ]] [[ಲಾಲ್‌ ಬಹದ್ದೂರ್‌ ಶಾಸ್ತ್ರಿ]], ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರಾದ [[ಸ್ವಾಮಿ ವಿವೇಕಾನಂದ]], ಸ್ವಾತಂತ್ರ್ಯ ಹೋರಾಟಗಾರರಾದ [[ಸುಭಾಷ್‌ ಚಂದ್ರ ಬೋಸ್‌]] ಮತ್ತು ಚಲನಚಿತ್ರ-ತಾರೆ [[ಅಮಿತಾಬ್‌ ಬಚ್ಚನ್‌]]. == ಪ್ರಖ್ಯಾತ ವ್ಯಕ್ತಿಗಳು == ಡಾ. [[ರಾಜೇಂದ್ರ ಪ್ರಸಾದ್‌]] ಭಾರತ ಗಣರಾಜ್ಯದ ಮೊಟ್ಟಮೊದಲ ರಾಷ್ಟ್ರಪತಿ ಎನಿಸಿಕೊಂಡರು.ಡಾ. ಗಣೇಶ್‌ ಪ್ರಸಾದ್‌ <ref>{{Cite web |url=http://www.indianmathsociety.org.in/ganeshprasad.htm |title=ಆರ್ಕೈವ್ ನಕಲು |access-date=2010-05-25 |archive-date=2018-10-25 |archive-url=https://web.archive.org/web/20181025165807/http://www.indianmathsociety.org.in/ganeshprasad.htm |url-status=dead }}</ref> (U.P.ಯ ಬಲ್ಲಿಯಾ ಎಂಬಲ್ಲಿ ೧೮೭೬ರ ನವೆಂಬರ್‌ ೧೫ರಂದು ಜನನ) ಒಂದು ಅನುಕೂಲಸ್ಥ ಕಾಯಸ್ಥ್‌‌ ಕುಟುಂಬಕ್ಕೆ ಸೇರಿದವರಾಗಿದ್ದರು. ಡಾ. [[ಸಂಪೂರ್ಣಾನಂದ]] ಎಂಬುವವರು ಒಂದು ಸಾಹಿತ್ಯಿಕ ವ್ಯಕ್ತಿಯಾಗಿರುವುದರ ಜೊತೆಗೆ, U.P.ಯ ಮೊದಲ ಮುಖ್ಯಮಂತ್ರಿ ಮತ್ತು ರಾಜಾಸ್ತಾನದ ರಾಜ್ಯಪಾಲರಾಗಿದ್ದರು. [[ಜಯಪ್ರಕಾಶ್‌ ನಾರಾಯಣ್‌‌|ಜಯಪ್ರಕಾಶ್‌ ನಾರಾಯಣ್‌‌ರವರು]] [[ಇಂದಿರಾಗಾಂಧಿ|ಇಂದಿರಾಗಾಂಧಿಯವರನ್ನು]] ಕೆಳಗಿಳಿಸಿದರು, [[ಸುಭಾಸ್‌ ಚಂದ್ರ ಬೋಸ್‌‌|ಸುಭಾಸ್‌ ಚಂದ್ರ ಬೋಸ್‌‌ರವರು]] ಸೈನ್ಯಯೋಗ್ಯ ರೀತಿಯಲ್ಲಿ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಹೋರಾಡಿದರು. [[ಶಾಂತಿ ಸ್ವರೂಪ್‌ ಭಟ್ನಾಗರ್]], [[ಸತ್ಯೇಂದ್ರ ನಾಥ್‌ ಬೋಸ್‌]] ಮತ್ತು [[ಜಗದೀಶ್‌ ಚಂದ್ರ ಬೋಸ್‌]] ಮೊದಲಾದವರು ಪ್ರಸಿದ್ಧ ವಿಜ್ಞಾನಿಗಳಾಗಿದ್ದರು. ಮುನ್ಷಿ [[ಪ್ರೇಮ್‌ ಚಂದ್‌]], [[ಹರಿವಂಶ್‌ ರಾಯ್‌ ಬಚ್ಚನ್‌]], ಓರ್ವ ಸ್ವಾತಂತ್ರ್ಯ ಹೋರಾಟಗಾರರಾದ [[ಸತ್ಯೇಂದ್ರ ಚಂದ್ರ ಮಿತ್ರ]], ರಘುಪತಿ ಸಹಾಯ್‌ "ಫಿರಾಕಿ" ಗೋರಖ್‌ಪುರಿ, ಡಾ. ವೃಂದಾವನ್‌ ಲಾಲ್‌ ವರ್ಮಾ, ಡಾ. ರಾಮ್‌ ಕುಮಾರ್‌‌ ವರ್ಮಾ, [[ಮಹಾದೇವಿ‌ ವರ್ಮಾ]], ಕಮಲಾ ಚೌಧರಿ, ಡಾ. ಧರಮ್‌ ವೀರ್‌ ಭಾರತಿ ಮತ್ತು ಭಗವತಿ ಚರಣ್‌ ವರ್ಮಾ ಇವರೇ ಮೊದಲಾದವರು ಪ್ರಖ್ಯಾತ ಸಾಹಿತಿಗಳಾಗಿದ್ದರು. ಸ್ವಾಮಿ [[ವಿವೇಕಾನಂದ]] ಮತ್ತು [[ಮಹರ್ಷಿ ಮಹೇಶ್‌ ಯೋಗಿ|ಮಹರ್ಷಿ ಮಹೇಶ್‌ ಯೋಗಿಯವರು]] ದಾರ್ಶನಿಕರಾಗಿದ್ದರು. ಅಲಕ್‌ ಕುಮಾರ್‌ ಸಿನ್ಹಾ ಭಾರತದ ಮೊಟ್ಟಮೊದಲ ಆರಕ್ಷಕ ಪ್ರಧಾನ-ಇನ್ಸ್‌ಪೆಕ್ಟರ್‌ ಆಗಿದ್ದರು.<ref>{{cite web|url=http://www.a2a.org.uk/search/records.asp?cat=059-msseur_11&cid=11-8-23|title=www.a2a.org.uk/search/records.asp?cat=059-msseur_11&cid=11-8-23<!--INSERT TITLE-->}}{{Dead link|date=ಡಿಸೆಂಬರ್ 2023 |bot=InternetArchiveBot |fix-attempted=yes }}</ref>[[S.K. ಸಿನ್ಹಾ]], PVSM, ನೇಪಾಳಕ್ಕೆ ಭಾರತದ ರಾಯಭಾರಿಯಾಗಿ, ಅಸ್ಸಾಂನ ರಾಜ್ಯಪಾಲರಾಗಿ ಹಾಗೂ ಜಮ್ಮು & ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.<ref>{{cite web|url=http://jammukashmir.nic.in/govt/gov.htm|title=Jammu & Kashmir government website|access-date=2010-05-25|archive-date=2010-07-25|archive-url=https://web.archive.org/web/20100725064901/http://jammukashmir.nic.in/govt/gov.htm|url-status=dead}}</ref> [[ಅಮಿತಾಬ್‌ ಬಚ್ಚನ್]] ಹಾಗೂ [[ಶತ್ರುಘನ್‌ ಸಿನ್ಹಾ|ಶತ್ರುಘನ್‌ ಸಿನ್ಹಾರಂಥ]] ಕಲಾವಿದರು ಚಲನಚಿತ್ರ ಪ್ರಪಂಚದಲ್ಲಿ ಉತ್ಕೃಷ್ಟತೆಯನ್ನು ಮೆರೆದಿದ್ದಾರೆ; [[ರಾಜು ಶ್ರೀವಾಸ್ತವ]] ಹಾಸ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ; [[ಮುಕೇಶ್‌]], [[ಸೋನು ನಿಗಮ್‌]] ಸಂಗೀತ ಪ್ರಪಂಚದಲ್ಲಿ ಪ್ರಸಿದ್ಧರಾಗಿದ್ದಾರೆ. [[ನಿರ್ಮಲ ಶ್ರೀವಾಸ್ತವ]] (ಈಕೆ ಶ್ರೀ ಮಾತಾಜಿ ನಿರ್ಮಲಾ ದೇವಿ ಎಂದು ಪ್ರಸಿದ್ಧರು) ಒಂದು ಹೊಸ [[ಧಾರ್ಮಿಕ ಆಂದೋಲನ|ಧಾರ್ಮಿಕ ಆಂದೋಲನವಾದ]] [[ಸಹಜ ಯೋಗ|ಸಹಜ ಯೋಗದ]] ಸಂಸ್ಥಾಪಕಿಯಾಗಿದ್ದಾರೆ. [[ಅಂಬರೀಶ್‌ ಶ್ರೀವಾಸ್ತವ]]<ref>{{cite news |title=Ambarish Indira Gamdhi Priyadarshini Award se Sammanit |url=http://pics.livejournal.com/sitapur/pic/0000krcr |page=04 |date=2007-12-07 |language=Hindi |newspaper=Dainik Jagran |location=Lucknow |trans_title=Ambarish honored to Indira Gandhi Priyadarshini Award}}</ref> ಓರ್ವ ಪ್ರಖ್ಯಾತ ವಾಸ್ತುಶಿಲ್ಪೀಯ ಎಂಜಿನಿಯರ್‌‌ ಅಷ್ಟೇ ಅಲ್ಲದೇ ಓರ್ವ ಪ್ರಖ್ಯಾತ ಕವಿಯಾಗಿದ್ದಾರೆ<ref name="rks">{{cite book |Rashtreey Kavi Sangam Nirdeshika 2010= |year=2010 |publisher=Pankhee prakashan Delhi 110032 |location= India |isbn=978-81-908347-3-5 |page= 18 |line=1-8 }}</ref>; [[Q&amp;A]] (ಈ ಕೃತಿಯನ್ನು [[ಆಸ್ಕರ್‌‌]] ಪ್ರಶಸ್ತಿ ವಿಜೇತ ಚಲನಚಿತ್ರವಾದ "[[ಸ್ಲಂಡಾಗ್‌ ಮಿಲಿಯನೇರ್‌‌]]" ಆಗಿ ರೂಪಾಂತರಿಸಲಾಯಿತು) ಹಾಗೂ [[ಸಿಕ್ಸ್‌ ಸಸ್ಪೆಕ್ಟ್ಸ್‌]]‌ನ ಲೇಖಕರಾದ [[ವಿಕಾಸ್‌ ಸ್ವರೂಪ್‌]] ವೃತ್ತಿಪರ ಭಾರತೀಯ ರಾಜತಾಂತ್ರಿಕರಾಗಿದ್ದು, ಅಲಹಾಬಾದ್‌ನ ಒಂದು ಪ್ರಖ್ಯಾತ ಕಾಯಸ್ಥ ಕುಟುಂಬದಿಂದ ಬಂದವರಾಗಿದ್ದಾರೆ. ೨೦ನೇ ಶತಮಾನದ ಕೆಲವೊಂದು ಪ್ರಭಾವೀ ಹಾಗೂ ಉದಾರವಾದಿ ಕಾಯಸ್ಥ ದೇವ-ಮಾನವರಲ್ಲಿ, ಸ್ವಾಮಿ [[ಪ್ರಭುಪಾದ]](ಹರೇ ಕೃಷ್ಣ ಆಂದೋಲನ-ISKCON), [[ಮಹರ್ಷಿ ಮಹೇಶ್‌ ಯೋಗಿ]](ಅತೀಂದ್ರಿಯ ಧ್ಯಾನ), [[ಶ್ರೀ ಅರಬಿಂದೋ]](ಸಮಗ್ರ ಯೋಗ), [[ಪರಮಹಂಸ ಯೋಗಾನಂದ]]('ಆಟೋಬಯಾಗ್ರಫಿ ಆಫ್‌ ಎ ಯೋಗಿ' ಖ್ಯಾತಿ ಮತ್ತು ಕ್ರಿಯಾ ಯೋಗ) ಮತ್ತು [[ಸ್ವಾಮಿ ವಿವೇಕಾನಂದ]](ವೇದಾಂತ) ಮೊದಲಾದವರು ಸೇರಿದ್ದಾರೆ. == ಆಕರಗಳು == {{Reflist}} * [[ಋಗ್ವೇದ]] * [[ವ್ಯೋಮ ಸಂಹಿತ]] * [[ಯಮ ಸಂಹಿತ]] * [[ಪದ್ಮ ಪುರಾಣ]] * [[ಭವಿಷ್ಯ ಪುರಾಣ]] * [[ಗರುಡ ಪುರಾಣ]] * [[ವಿಜ್ಞಾನ ತಂತ್ರ]] * [[ಬೃಹತ್‌ ಬ್ರಹ್ಮ ಕಾಂಡ]] * [[ಆಪಸ್ತಂಭ]] * [[ಮೇರು ತಂತ್ರ]] * [[ಮಹಾಭಾರತ]] * [[ಶೃತಿ]] * [[ಸ್ಮೃತಿ]] * [https://archive.org/stream/ethnographicalno00chanrich/ethnographicalno00chanrich_djvu.txt ಚಿತ್ರಗುಪ್ತವಂಶಿ ಕಾಯಸ್ಥ ಮತ್ತು ಅವರ ಚಂದ್ರಸೇನೀಯ ಪ್ರಭು ಸೋದರರು ] * vedah.net [http://www.vedah.net/manasanskriti/Brahmins.html vedah.net] * Kamat.com [http://www.kamat.com/kalranga/people/brahmins/list.htm Kamat.com] * Hindunet.orgನಲ್ಲಿರುವ ಸಂಸ್ಕೃತ ನಿಘಂಟು [http://www.hindunet.org/hindu_history/sarasvati/dictionary/2059TO.HTM Hindunet.orgನಲ್ಲಿರುವ ಸಂಸ್ಕೃತ ನಿಘಂಟು] {{Webarchive|url=https://web.archive.org/web/20100710163846/http://www.hindunet.org/hindu_history/sarasvati/dictionary/2059TO.HTM |date=2010-07-10 }} * [[ಬಿನೋದ್‌ ಬಿಹಾರಿ ವರ್ಮ|ಬಿನೋದ್‌ ಬಿಹಾರಿ ವರ್ಮರವರ]] [[ಮೈಥಿಲಿ ಕರಣ ಕಾಯಸ್ಥಕ ಪಾಂಜಿಕ ಸರ್ವೇಕ್ಷಣ]], ಮೈಥಿಲಿ ಕರಣ ಕಾಯಸ್ಥರ ಪಾಂಜಿಗಳ ಒಂದು ಸಮೀಕ್ಷೆ. * R V ರಸ್ಸೆಲ್‌ (ಜನಾಂಗ ವಿವರಣಾ ವಿಭಾಗದ ಅಧೀಕ್ಷಕ) ಮತ್ತು ರಾಯ್‌ ಬಹಾದೂರ್‌ ಹೀರಾಲಾಲ್ ಬರೆದಿರುವ, "ದಿ ಟ್ರೈಬ್ಸ್‌ ಅಂಡ್‌ ಕ್ಯಾಸ್ಟ್ಸ್‌ ಆಫ್‌ ದಿ ಸೆಂಟ್ರಲ್‌ ಪ್ರಾವಿನ್ಸಸ್‌ ಆಫ್‌ ಇಂಡಿಯಾ: ಸಂಪುಟ III", ಪ್ರಕಾಶಕರು: ಮ್ಯಾಕ್‌ಮಿಲನ್‌ ಅಂಡ್‌ ಕೊ. ಲಿಮಿಟೆಡ್‌, ಲಂಡನ್‌, ಪುಟಗಳು ೪೦೪-೪೨೨, ೧೯೧೬ [https://www.vedamsbooks.com/no12822.htm]{{Dead link|date=ಮಾರ್ಚ್ 2025 |bot=InternetArchiveBot |fix-attempted=yes }}. * A. ಮಿತ್ರ (ಭಾರತೀಯ ನಾಗರಿಕ ಸೇವೆ, ಜನಗಣತಿ ಕಾರ್ಯಾಚರಣೆಗಳ ಅಧೀಕ್ಷಕ) ಬರೆದಿರುವ, "ದಿ ಟ್ರೈಬ್ಸ್‌ ಅಂಡ್‌ ಕ್ಯಾಸ್ಟ್ಸ್‌ ಆಫ್‌ ವೆಸ್ಟ್‌ ಬೆಂಗಾಲ್‌", ಪ್ರಕಾಶಕರು: ಪಶ್ಚಿಮ ಬಂಗಾಳ ಸರ್ಕಾರಿ ಮುದ್ರಣಾಲಯ, ೧೯೫೪ [http://www.amazon.com/dp/B0007JWJ6W ]. * ಲೂಸಿ ಕರೋಲ್., [http://links.jstor.org/sici?sici=0021-9118(197802)37%3A2%3C233%3ACPOISA%3E2.0.CO%3B2-Z ಕಲೋನಿಯಲ್‌ ಪರ್ಸೆಪ್ಷನ್ಸ್‌ ಆಫ್‌ ಇಂಡಿಯನ್‌ ಸೊಸೈಟಿ ಅಂಡ್‌ ದಿ ಎಮರ್ಜೆನ್ಸ್‌ ಆಫ್‌ ಕ್ಯಾಸ್ಟ್ಸ್‌ ಅಸೋಸಿಯೇಷನ್ಸ್‌], ದಿ ಜರ್ನಲ್‌ ಆಫ್‌ ಏಷ್ಯನ್‌ ಸ್ಟಡೀಸ್‌, ಸಂಪುಟ ೩೭, ಸಂಖ್ಯೆ ೨ (ಫೆಬ್ರುವರಿ ೧೯೭೮), ಪುಟಗಳು ೨೩೩–೨೫೦. ==ಬಾಹ್ಯ ಕೊಂಡಿಗಳು== * [http://www.ekayastha.com ಎಲ್ಲಾ ಕಾಯಸ್ಥರಿಗೂ ಮೀಸಲಾದ ಒಂದು ತಂಗುದಾಣ] {{Webarchive|url=https://web.archive.org/web/20161023020025/http://www.ekayastha.com/ |date=2016-10-23 }} * [http://www.kayastha2kayastha.org/ ಕಾಯಸ್ಥ ಸಮುದಾಯದ ವಧುಗಳು ಮತ್ತು ವರರನ್ನು ಕುರಿತಾದ ಅತ್ಯಂತ ವ್ಯಾಪಕವಾದ ವೆಬ್‌ಸೈಟ್‌] {{Webarchive|url=https://web.archive.org/web/20100619050104/http://kayastha2kayastha.org/ |date=2010-06-19 }} * [http://www.kayasthasangam.com/ ಉಚಿತ ವೈವಾಹಿಕ ಸೇವೆಗಳಿಗಾಗಿರುವ ಕಾಯಸ್ಥ ಸಮುದಾಯಕ್ಕೆ ಮೀಸಲಾದ ಪ್ರವೇಶದ್ವಾರ] * [http://www.kayastha.org/ ಕಾಯಸ್ಥ ಸಮುದಾಯದ ಕುರಿತಾದ ಅತ್ಯಂತ ವ್ಯಾಪಕವಾದ ವೆಬ್‌ಸೈಟ್‌] * [http://www.kayastha2kayastha.com/ ಕಾಯಸ್ಥ ಸಮುದಾಯದ ವೈವಾಹಿಕ ಅಗತ್ಯವನ್ನು ಕುರಿತಾದ ಅತ್ಯಂತ ವ್ಯಾಪಕವಾದ ವೆಬ್‌ಸೈಟ್‌] {{Webarchive|url=https://web.archive.org/web/20100512163856/http://kayastha2kayastha.com/ |date=2010-05-12 }} * [http://www.chitragupt.co.uk/ ಚಿತ್ರಗುಪ್ತ ಸಮಾಜ, ಯುನೈಟೆಡ್‌ ಕಿಂಗ್‌ಡಂ] * [http://www.kayasthaindia.com Kayastha.India.com] {{Webarchive|url=https://web.archive.org/web/20110802133811/http://kayasthaindia.com/ |date=2011-08-02 }} * [http://www.vedah.net/manasanskriti/Brahmins.html vedah.net] * [http://www.kamat.com/kalranga/people/brahmins/list.htm Kamat.com] * [http://www.hindunet.org/hindu_history/sarasvati/dictionary/2059TO.HTM Hindunet.orgನಲ್ಲಿರುವ ಸಂಸ್ಕೃತ ನಿಘಂಟು ] {{Webarchive|url=https://web.archive.org/web/20100710163846/http://www.hindunet.org/hindu_history/sarasvati/dictionary/2059TO.HTM |date=2010-07-10 }} * [http://www.kayastha.in Kayastha.in]{{Dead link|date=ಮೇ 2025 |bot=InternetArchiveBot |fix-attempted=yes }} * [http://www.kayastha.in/ ವಿಶ್ವದೆಲ್ಲೆಡೆಯಿಂದ ಸಂಗ್ರಹಿಸಲಾದ ಕಾಯಸ್ಥರ ಮದುವೆಯ ಸಂಕ್ಷಿಪ್ತ ವಿವರ 09350546867(ದೆಹಲಿ, ಭಾರತ)] {{Webarchive|url=https://web.archive.org/web/20090415034919/http://kayastha.in/ |date=2009-04-15 }} * [http://www.kayasthamarry.com ಕಾಯಸ್ಥ ವೈವಾಹಿಕರು ಮತ್ತು ಮದುವೆ ] {{Webarchive|url=https://web.archive.org/web/20190613105318/http://www.kayasthamarry.com/ |date=2019-06-13 }} {{Interwikineeded}} [[ವರ್ಗ:ಭಾರತದ ಜಾತಿಗಳು]] [[ವರ್ಗ:ಉತ್ತರ ಪ್ರದೇಶದ ಸಾಮಾಜಿಕ ಗುಂಪುಗಳು]] [[ವರ್ಗ:ಬಿಹಾರದ ಸಾಮಾಜಿಕ ಗುಂಪುಗಳು]] 603e1l9kmqbgf28seod29h0ws21bzxs ಕೊಚ್ಚಿ 0 23682 1372479 1343518 2026-04-30T06:25:44Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1372479 wikitext text/x-wiki {{Infobox settlement |type = city |native_name = ಕೊಚ್ಚಿ |state_name = ಕೇರಳ |nickname = ಅರಬ್ಬಿ ಸಮುದ್ರದ ರಾಣಿ |locator_position = left |latd = 9.977 | longd = 76.27 |skyline = Kochi India.jpg |skyline_caption = ವೆಂಬನಾಡು ಕೆರೆಯಿಂದ ಕಾಣಿಸುವ ಮರೈನ್ ಡ್ರೈವ್‍ನ ನೋಟ |district = [[ಎರ್ನಾಕುಲಂ ಜಿಲ್ಲೆ|ಎರ್ನಾಕುಲಂ]] |leader_title_1 = ಮೇಯರ್ |leader_name_1 = ಮರ್ಸಿ ವಿಲಿಯಂಸ್ |leader_title_2 = ಉಪ ಮೇಯರ್ |leader_name_2 = ಸಿ. ಕೆ ಮಣಿಶಂಕರ್ |altitude = 0 |coastline = 48 |climate = Am |precip = 2743 |population_as_of = 2001 |population_total = 564,589 |population_total_cite =<ref name="World Gazetteer population city">{{cite web |url=http://www.world-gazetteer.com/wg.php?x=&men=gcis&lng=en&dat=32&geo=-104&srt=npan&col=aohdq&pt=c&va=&srt=pnan |title=India:largest cities and towns and statistics of their population |publisher=world-gazetteer.com |date= |accessdate=2009-03-13 |archiveurl=https://web.archive.org/web/20061117081029/http://www.world-gazetteer.com/wg.php?x=&men=gcis&lng=en&dat=32&geo=-104&srt=npan&col=aohdq&pt=c&va=&srt=pnan |archivedate=2006-11-17 |url-status=live }}</ref> |population_density = 5951 |population_metro = 1,541,175 |population_metro_cite =<ref name="World Gazetteer population UA"/> |population_metro_as_of = 2009 |area_magnitude = 8 |area_total = 94.88 |area_telephone = 91 (0)484 |postal_code = 682 0XX |vehicle_code_range = KL-7 |sex_ratio = 1.017 |literacy = 94.3 |unlocode = INKOC |website = www.corporationofcochin.org }} '''ಕೊಚ್ಚಿ''' ([[ಮಲಯಾಳಂ]]: {{unicode|കൊച്ചി}}, {{IPA-all|koˈtʃːi|pron|Kochi_R1.ogg}})ಮುಂಚೆ '''ಕೊಚ್ಚಿನ್''' ಎಂದು ಹೆಸರಾಗಿತ್ತು. ಇದು [[ಭಾರತ]]ದ [[ಕೇರಳ]] [[ರಾಜ್ಯ]]ದ ಒಂದು ನಗರ. ಈ ನಗರವು, ರಾಷ್ಟ್ರದ ಪ್ರಧಾನ [[ಬಂದರು]]ಗಳಲ್ಲಿ ಒಂದಾಗಿದೆ ಹಾಗು ಇದು [[ಎರ್ನಾಕುಲಂ ಜಿಲ್ಲೆ]]ಯಲ್ಲಿ ನೆಲೆ ಹೊಂದಿರುವುದರ ಜೊತೆಗೆ, ಸುಮಾರು{{convert|220|km|mi|0}}ರಷ್ಟು ರಾಜ್ಯದ ರಾಜಧಾನಿ [[ತಿರುವನಂತಪುರಂ]]ನ ಉತ್ತರ ಭಾಗದಲ್ಲಿದೆ. ನಗರವು ಅಂದಾಜು 600,000ದಷ್ಟು ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ 1.5 ದಶಲಕ್ಷ [[ವಿಸ್ತಾರವಾದ ಮೆಟ್ರೋಪಾಲಿಟನ್]] ಜನಸಂಖ್ಯೆಯನ್ನು ಹೊಂದಿದೆ. ಇದು ನಗರವನ್ನು ಅತಿ ದೊಡ್ಡ [[ವಿಸ್ತರಿತ ನಗರ]]ವನ್ನಾಗಿ ಮಾಡುವುದರ ಜೊತೆಗೆ ರಾಜ್ಯದ ರಾಜಧಾನಿಯ ನಂತರ ಕೇರಳದ ಎರಡನೇ ಅತಿ ದೊಡ್ಡ ನಗರವೆನಿಸಿದೆ. ಕಳೆದ 1102 CEಯಲ್ಲಿ, ಕೊಚ್ಚಿಯು [[ಕೊಚ್ಚಿನ್ ಸಾಮ್ರಾಜ್ಯ]]ದ ಸ್ಥಾನವಾಗಿತ್ತು. ಒಂದು [[ರಾಜಪ್ರಭುತ್ವ]]ದಲ್ಲಿದ್ದ ಈ ನಗರದ ವಂಶಾವಳಿಯ ಕುರುಹು [[ಕುಲಶೇಖರ]] ಸಾಮ್ರಾಜ್ಯದ ಜೊತೆಗೆ ಸಿಗುತ್ತದೆ. ''ಕ್ವೀನ್ ಆಫ್ [[ಅರೇಬಿಯನ್ ಸೀ]]'' ಎಂಬ ಪ್ರಶಂಸೆಯನ್ನು ಪಡೆದಿದ್ದ ಕೊಚ್ಚಿ ನಗರವು 14ನೇ ಶತಮಾನದಿಂದೀಚೆಗೆ ಅರಬ್ಬೀ ಸಮುದ್ರದ ಕರಾವಳಿ ತೀರದ ಪ್ರಮುಖ [[ಸಂಬಾರ-ಪದಾರ್ಥ]]ಗಳ ವ್ಯಾಪಾರ ಕೇಂದ್ರವಾಗಿತ್ತು. ಪುರಾತನ ಪ್ರವಾಸಿಗಳು ಹಾಗು ವ್ಯಾಪಾರಸ್ಥರು ಕೊಚ್ಚಿ ನಗರವನ್ನು ತಮ್ಮ ಬರವಣಿಗೆಗಳ ಮೂಲಕ ಉಲ್ಲೇಖಿಸಿದ್ದಾರೆ, ನಗರವನ್ನು ವಿಧವಿಧವಾಗಿ ''ಕೋಸಿಂ'', ''ಕೊಚ್ಯಂ'', ''ಕೊಚ್ಚಿನ್'', ಹಾಗು ''ಕೊಚ್ಚಿ'' ಎಂದು ಕರೆಯಲಾಗಿದೆ. [[ಪೋರ್ಚುಗೀಸ]]ರಿಂದ 1503ರಲ್ಲಿ ಆಕ್ರಮಣಕ್ಕೊಳಗಾದ ಕೊಚ್ಚಿ ನಗರವು [[ಭಾರತದಲ್ಲಿ ಯುರೋಪಿಯನ್ ವಸಾಹತು ನೆಲೆ]]ಯ ಮೊದಲ ಪ್ರದೇಶವಾಗಿದೆ. ಕಳೆದ 1530ರವರೆಗೂ [[ಪೋರ್ಚುಗೀಸ್ ಇಂಡಿಯಾ]]ದ ರಾಜಧಾನಿಯಾಗಿ ಉಳಿದಿತ್ತು, ಅವರು ನಂತರ [[ಗೋವಾ]]ವನ್ನು ತಮ್ಮ ರಾಜಧಾನಿಯನ್ನಾಗಿ ಆಯ್ಕೆ ಮಾಡಿದರು. ನಗರವು ನಂತರದಲ್ಲಿ [[ಡಚ್]], [[ಮೈಸೂರು]] ಹಾಗು [[ಬ್ರಿಟಿಶ್]] ರ ಸ್ವಾಧೀನಕ್ಕೆ ಒಳಪಟ್ಟಿತು. ಕೊಚ್ಚಿ ನಗರವು 2000ದ ನಂತರ [[ಆರ್ಥಿಕ ಬೆಳವಣಿಗೆ]]ಯ ಅವಧಿಯನ್ನು ಪ್ರವೇಶಿಸಿತು, ಇದು ನಗರದ ಬಿರುಸಿನ ಬೆಳವಣಿಗೆಗೆ ದಾರಿ ಕಲ್ಪಿಸಿತು. ಹಡಗು ನಿರ್ಮಾಣ, [[ಅಂತಾರಾಷ್ಟ್ರೀಯ ವ್ಯಾಪಾರ]], [[ಪ್ರವಾಸೋದ್ಯಮ]] ಹಾಗು [[ಮಾಹಿತಿ ತಂತ್ರಜ್ಞಾನ]]ದ ಬೆಳವಣಿಗೆಯ ಕೇಂದ್ರವಾದ ಕೊಚ್ಚಿಯು ಕೇರಳದ ವಾಣಿಜ್ಯ ಕೇಂದ್ರವಾಗಿದೆ, ಜೊತೆಗೆ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ [[ಎರಡನೆ-ಶ್ರೇಣಿಯ ಮೆಟ್ರೋ]] ಗಳಲ್ಲಿ ಒಂದಾಗಿದೆ. ಅಭಿವೃದ್ಧಿಶೀಲ ಜಗತ್ತಿನ ಇತರ ದೊಡ್ಡ ನಗರಗಳಂತೆ, ಕೊಚ್ಚಿಯು ಸಹ [[ಸಂಚಾರ ದಟ್ಟಣೆ]] ಹಾಗು [[ಪರಿಸರ ನಾಶ]]ದಂತಹ [[ನಗರೀಕರಣ]] ಸಮಸ್ಯೆಗಳ ಜೊತೆ ಹೋರಾಟವನ್ನು ಮುಂದುವರೆಸಿದೆ. ಹಲವಾರು ಸಹಸ್ರಮಾನಗಳಲ್ಲಿ ಯಶಸ್ವೀ [[ವಲಸೆ]]ಗಾರರ ಗುಂಪುಗಳು ಕೊಚ್ಚಿ ನಗರವನ್ನು ಒಂದು ಸಾಂಸ್ಕೃತಿಕ [[ಮೂಸೆ]]ಯನ್ನಾಗಿಸಿದೆ. [[ಅತಿಯಾದ ಅಭಿವೃದ್ಧಿ]]ಯಿಂದಾಗುವ ಅಪಾಯದ ಹೊರತಾಗಿಯೂ, ನಗರವು ತನ್ನ ವಿಶಿಷ್ಟವಾದ ವಸಾಹತಿನ ಪರಂಪರೆಯನ್ನು ಹಾಗು ಸಾಂಪ್ರದಾಯಿಕ ಹಾಗು ಆಧುನಿಕತೆಯ ಮಿಶ್ರಣವನ್ನು ಹಾಗೆ ಉಳಿಸಿಕೊಂಡಿದೆ. == ಹೆಸರು == "ಕೊಚ್ಚಿ" ಹೆಸರಿನ ಪದದ [[ವ್ಯುತ್ಪತ್ತಿ]]ಗೆ ಸಂಬಂಧಿಸಿದ ಸಿದ್ಧಾಂತಗಳು ಚರ್ಚೆಗೆ ಗ್ರಾಸವಾಗಿದೆ.<ref name="Corporation of Kochi">{{cite web |publisher=Corporation of Kochi |work=Etymology of Kochi |url=http://www.corporationofcochin.org/pages/Maintemp.asp?id=3 |title=Etymology of Kochi |accessdate=2006-05-23 |archive-date=2007-12-27 |archive-url=https://web.archive.org/web/20071227224330/http://www.corporationofcochin.org/pages/Maintemp.asp?id=3 |url-status=dead }}</ref> ಒಂದು ಮೂಲದ ಪ್ರಕಾರ ನಗರದ ಆಧುನಿಕ ಹೆಸರು [[ಮಲಯಾಳಂ]] ಪದವಾದ ''ಕೊಚ್ ಅಜ್ಹಿ'' ಎಂಬುದರಿಂದ ಹುಟ್ಟಿಕೊಂಡಿದೆ, ಇದು 'ಸಣ್ಣ [[ತಗ್ಗಾದ ಮರಳು ದಂಡೆ]]' ಎಂಬ ಅರ್ಥವನ್ನು ನೀಡುತ್ತದೆ. ಮತ್ತೊಂದು ನಿರೂಪಣೆಯ ಪ್ರಕಾರ ನಗರದ ಹೆಸರು [[ಸಂಸ್ಕೃತ]] ಪದ ''ಗೋ ಶ್ರೀ'' ಎಂಬುದರಿಂದ ವ್ಯುತ್ಪನ್ನವನ್ನು ಹೊಂದಿದೆ, ಇದು 'ಹಸುಗಳಿಂದ ಸಮೃದ್ಧವಾದ' ಎಂಬ ಅರ್ಥವನ್ನು ನೀಡುತ್ತದೆ. ಕೆಲವಾರು ಪುರಾತನ ಗ್ರಂಥಗಳಲ್ಲಿ ನಗರವನ್ನು ''ಬಾಲಪುರಿ'' (ಸಂಸ್ಕೃತ ಭಾಷೆಯಲ್ಲಿ 'ಸಣ್ಣ ಪಟ್ಟಣ') ಎಂದು ಕರೆಯಲಾಗಿದೆ, ಇದೇ ಕಾಲಾನಂತರದಲ್ಲಿ ಕೊಚ್ಚಿನ್ ಎಂದು ಮಾರ್ಪಟ್ಟಿತು.<ref name="Background culture">{{cite web |publisher=Corporation of Kochi |work=Culture of Kochi |url=http://www.corporationofcochin.org/pages/MainTemp.asp?id=4&val1=1&PLK=2 |title=Etymology of Kochi |accessdate=2006-05-23 |archive-date=2006-05-03 |archive-url=https://web.archive.org/web/20060503202745/http://www.corporationofcochin.org/Pages/Maintemp.asp?id=4 |url-status=dead }}</ref> [[ಚಿತ್ರ:Chinese fishingnet kochi.jpg|thumb|left|ಚೀನಾ ವಾಲಾ (ಚೀನಾದ ಮೀನು ಹಿಡಿಯುವ ಬಲೆಗಳು).]] ಕೆಲವೊಂದು ವಿವರಣೆಯ ಪ್ರಕಾರ, [[ಚೀನಾದ ಸಾಮ್ರಾಟ]] [[ಕುಬ್ಲೈ ಖಾನ್]] ನ ಆಸ್ಥಾನದಿಂದ ಬಂದ ವ್ಯಾಪಾರಸ್ಥರು ತಮ್ಮ ತಾಯ್ನಾಡಿನ ಹೆಸರು ಕೊಚಿನ್‌ನನ್ನು ಇಟ್ಟರು. ಮತ್ತೊಂದು ಸಿದ್ಧಾಂತದ ಪ್ರಕಾರ ಕೊಚ್ಚಿ ಎಂಬ ಪದವು 'ಬಂದರು' ಎಂಬ ಅರ್ಥವನ್ನು ನೀಡುವ ''ಕಸಿ'' ಎಂಬ ಪದದಿಂದ ವ್ಯುತ್ಪತ್ತಿಯನ್ನು ಹೊಂದಿದೆ.<ref name="Corporation of Kochi"/> ಪರಿಶೋಧಕರಾದ [[ಇಟಲಿ]]ಯ [[ನಿಕೊಲೋ ಕೊಂಟಿ]](15ನೇ ಶತಮಾನ), ಹಾಗು 17ನೇ ಶತಮಾನದ [[ಫ್ರಾ ಪೋಲಿನ್]] ರ ವಿವರಣೆಯ ಪ್ರಕಾರ ನಗರವನ್ನು ''ಕೊಚ್ಚಿ'' ಎಂದು ಕರೆದರು, ಇದನ್ನು ಸಮುದ್ರಕ್ಕೆ [[ಹಿನ್ನೀರಿನ]] ಸಂಪರ್ಕ ಕಲ್ಪಿಸುತ್ತಿದ್ದ ನದಿಯ ಹೆಸರನ್ನು ಇರಿಸಲಾಗಿದೆ. [[ಪೋರ್ಚುಗೀಸ್]] ಹಾಗು ನಂತರದಲ್ಲಿ ಬ್ರಿಟಿಷರ ಆಗಮನದಿಂದ, '''ಕೊಚ್ಚಿನ್''' ಎಂಬ ಹೆಸರು ಅಧಿಕೃತವಾದ ನಾಮಧೇಯವಾಗಿ ಅಂಟಿಕೊಂಡಿತು. ನಗರವು ತನ್ನ ಮೂಲ ಮಲಯಾಳಂ ಹೆಸರು, '''ಕೊಚ್ಚಿ''' ಯ ಒಂದು ಸಮೀಪದ [[ಆಂಗ್ಲ ರೂಪಾಂತರ]]ದ [[ಮರುನಾಮಕರಣ]]ಪ್ರಕ್ರಿಯೆಗೆ 1996ರಲ್ಲಿ ಒಳಗಾಯಿತು. ಆದಾಗ್ಯೂ, ನಗರವನ್ನು ವ್ಯಾಪಕವಾಗಿ ಕೊಚ್ಚಿನ್ ಎಂದು ಕರೆಯಲಾಗುತ್ತದೆ, ಜೊತೆಗೆ ನಗರಸಭೆಯು ತನ್ನ ಹೆಸರನ್ನು [[ಕಾರ್ಪೋರೇಶನ್ ಆಫ್ ಕೊಚ್ಚಿನ್]] ಎಂದೇ ಉಳಿಸಿಕೊಂಡಿದೆ. == ಇತಿಹಾಸ == {{Main|History of Kochi}} {{See also|Kingdom of Cochin|Cochin Royal Family}} [[File:Kerala St. Francis Church 1.JPG|thumb|right|ಕಳೆದ 1503ರಲ್ಲಿ ನಿರ್ಮಿಸಲಾದ St. ಫ್ರಾನ್ಸಿಸ್ CSI ಚರ್ಚ್, ಭಾರತದ ಅತ್ಯಂತ ಹಳೆಯ ಯುರೋಪಿಯನ್ ಚರ್ಚ್.<ref>[14]</ref> ]] [[ಚಿತ್ರ:Cochin Jewish Inscription.JPG|thumb|ಪರದೇಸಿ ಸಿನಗಾಗ್‌ನಲ್ಲಿನ ಹಿಬ್ರೂ ಶಾಸನ, ಕಾಮನ್ವೆಲ್ತ್ ಆಫ್ ನೇಶನ್ಸ್‌ನಲ್ಲಿನ ಅತ್ಯಂತ ಹಳೆಯ ಯಹೂದಿಗಳ ಆರಾಧನಾ ಮಂದಿರ]] [[ಚಿತ್ರ:Cochin angel.JPG|thumb|ಕೊಚ್ಚಿ ನಗರವನ್ನು ಬಿಂಬಿಸುತ್ತಿರುವ ಒಂದು ವರ್ಣಚಿತ್ರ (ಸುಮಾರು.1682)]] ಕೊಚ್ಚಿ ಹಲವು ಶತಮಾನಗಳಿಂದ ಭಾರತದ [[ಸಂಬಾರ-ಪದಾರ್ಥಗಳ ವ್ಯಾಪಾರ]]ದ ಕೇಂದ್ರ ಭಾಗವಾಗಿದೆ, ಜೊತೆಗೆ ಈ ನಗರವು [[ಯವನ]]ರಿಗೆ ([[ಗ್ರೀಕರು]])ಮಾತ್ರವಲ್ಲದೇ [[ರೋಮನ್ನರು]], [[ಯಹೂದಿ]]ಗಳು, [[ಅರಬ್ಬರು]], ಹಾಗು [[ಚೀನಿಯರಿಗೆ]]ಪುರಾತನ ಕಾಲದಿಂದಲೂ ಪರಿಚಯವಿತ್ತು.<ref name="Ernakulam Portal">{{cite web |publisher=National Informatics Centre |work=Ernakulam Portal |url=http://ernakulam.nic.in/history.htm |title=History of Ernakulam |accessdate=2006-05-23 |archive-date=2007-11-15 |archive-url=https://web.archive.org/web/20071115160050/http://ernakulam.nic.in/history.htm |url-status=dead }}</ref> ಕಳೆದ 1341ರಲ್ಲಿ [[ಪೆರಿಯಾರ್]] ನದಿಯ ಪ್ರಚಂಡ ಪ್ರವಾಹದಿಂದ ಕೊಡುಂಗಲ್ಲೂರ್(ಕ್ರಾಂಗನೂರ್)ನ ಬಂದರು ನಾಶವಾದ ನಂತರ ಕೊಚ್ಚಿ ನಗರವು ಒಂದು ವ್ಯಾಪಾರಿ ಕೇಂದ್ರವಾಗಿ ಹೆಚ್ಚಿನ ಮಹತ್ವ ಪಡೆಯಿತು.<ref>{{cite web|publisher=Centre For Heritage Studies|title=History of Kochi Rajas|url=http://www.centreforheritagestudies.com/heritage/html/history.htm|accessdate=2009-03-12|archive-date=2009-02-14|archive-url=https://web.archive.org/web/20090214143542/http://centreforheritagestudies.com/heritage/html/history.htm|url-status=dead}}</ref> ಕೊಚ್ಚಿ ನಗರದ ಬಗ್ಗೆ ಮೊದಲ ದಾಖಲೆಯನ್ನು ಚೀನಾದ ಯಾತ್ರಿಕ [[ಮಾ ಹುಯನ್]] ನ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಈತ 15ನೇ ಶತಮಾನದಲ್ಲಿ ಅಡ್ಮಿರಲ್ [[ಜ್ಹೆಂಗ್ ಹೇ]]ನ ಟ್ರೆಷರ್ ಫ್ಲೀಟ್(ಸಂಪತ್ತು ಸಾಗಿಸುವ ಹಡಗು)ನೊಂದಿಗೆ ಕೊಚ್ಚಿ ನಗರಕ್ಕೆ ಭೇಟಿ ನೀಡಿದ್ದ.<ref name="mahuan"> {{cite book |author =[[Ma Huan]]: Ying Yai Sheng Lan&nbsp;— translated by J.V.G. Mills |year = 1970 |title = The Overall Survey of the Ocean's Shores |publisher = [[Hakluyt Society]], White Lotus Press. ISBN 974-8496-78-3 }} </ref> ಕಳೆದ 1440ರಲ್ಲಿ ಕೊಚ್ಚಿ ನಗರಕ್ಕೆ ಭೇಟಿ ನೀಡಿದ್ದ ಇಟಾಲಿಯನ್ ಯಾತ್ರಿಕ [[ನಿಕೊಲೋ ಡ ಕೊಂಟಿ]]ಯ ಬರವಣಿಗೆಗಳಲ್ಲೂ ನಗರದ ಬಗ್ಗೆ ವಿವರಣೆಯನ್ನು ಕಾಣಬಹುದು.<ref name="Niccolo di Conti ">{{cite web |publisher=win.tue.nl |work=Niccolo di Conti |url=http://www.win.tue.nl/~engels/discovery/conti.html |title=Accounts of Nicolo de' Conti (ca.1395–1469) |accessdate=2006-05-23 |archive-date=2013-02-21 |archive-url=https://web.archive.org/web/20130221064823/http://www.win.tue.nl/~engels/discovery/conti.html |url-status=dead }}</ref> ಹಲವು ಇತಿಹಾಸಜ್ಞರ ಪ್ರಕಾರ, [[ಕೊಚ್ಚಿ ಪ್ರಭುತ್ವ]]ವು 1102ರಲ್ಲಿ ಕುಲಸೇಖರ ಸಾಮ್ರಾಜ್ಯದ ಅವನತಿಯೊಂದಿಗೆ ಅಸ್ತಿತ್ವಕ್ಕೆ ಬಂದಿತು.<ref name="Corporation of Kochi — Prehistory and Archaeology of Cochin">{{cite web|publisher=Corporation of Cochin|url=http://www.corporationofcochin.org/pages/Maintemp.asp?id=3&val=1|title=Prehistory and Archaeology of Cochin|accessdate=2006-05-23|archive-date=2006-06-20|archive-url=https://web.archive.org/web/20060620160940/http://corporationofcochin.org/pages/Maintemp.asp?id=3&val=1|url-status=dead}}</ref> ಕೊಚ್ಚಿಯ ಅರಸ, ಇಂದಿನ ಕೊಚ್ಚಿ ನಗರ ಹಾಗು ಅದರ ಅಕ್ಕಪಕ್ಕದ ಪ್ರದೇಶಗಳ ಮೇಲೆ ಅಧಿಕಾರವನ್ನು ಹೊಂದಿದ್ದ. ರಾಜ್ಯಭಾರವು ವಂಶಪಾರಂಪರ್ಯವಾಗಿತ್ತು, ಹಾಗು ಕೊಚ್ಚಿ ನಗರವನ್ನು ಆಳಿದ ಕುಟುಂಬವನ್ನು [[ಕೊಚ್ಚಿನ್ ರಾಜಕುಟುಂಬ]] ಎಂದು ಕರೆಯಲಾಗುತ್ತಿತ್ತು (ಸ್ಥಳೀಯ ಭಾಷೆಯಲ್ಲಿ ''ಪೆರುಂಪದಪ್ಪು ಸ್ವರೂಪಂ'' ಎಂದು ಕರೆಯಲಾಗುತ್ತದೆ). ಕೊಚ್ಚಿಯ ಪ್ರಮುಖ ಭೂಭಾಗವು 18ನೇ ಶತಮಾನದಿಂದಲೂ ರಾಜಪ್ರಭುತ್ವದ ರಾಜಧಾನಿಯಾಗಿ ಉಳಿದಿತ್ತು. ಆದಾಗ್ಯೂ, ಈ ಅವಧಿಯು ಹೆಚ್ಚಾಗಿ ವಿದೇಶಿ ಆಳ್ವಿಕೆಗೆ ಒಳಪಡುವುದರ ಜೊತೆಗೆ ರಾಜ ಸಾಮಾನ್ಯವಾಗಿ ಕೇವಲ ನಾಮಕಾವಾಸ್ತೆ ರಾಜನಾಗಿ ಸೌಲಭ್ಯಗಳನ್ನು ಪಡೆಯುತ್ತಿದ್ದ. ಕೊಚ್ಚಿಯಲ್ಲಿರುವ [[ಫೋರ್ಟ್ ಕೊಚ್ಚಿ]] ಭಾರತದಲ್ಲಿ ಮೊದಲ ಯುರೋಪಿಯನ್ ವಸಾಹತು ನೆಲೆಯಾಗಿದೆ. ಇಸವಿ 1503 ರಿಂದ 1663ರವರೆಗೂ, ಫೋರ್ಟ್ ಕೊಚ್ಚಿಯು [[ಪೋರ್ಚುಗಲ್]] ರ ಆಳ್ವಿಕೆಯಲ್ಲಿತ್ತು. ಪೋರ್ಚುಗೀಸರ ಈ ಆಳ್ವಿಕೆಯ ಅವಧಿಯು, ಈ ಪ್ರದೇಶದಲ್ಲಿ ವಾಸವಿದ್ದ [[ಯಹೂದಿ]]ಗಳಿಗೆ ಒಂದು ಅತ್ಯಂತ ಕಡು ಕಷ್ಟದ ಅವಧಿಯಾಗಿತ್ತು, ಏಕೆಂದರೆ ಆ ಸಮಯದಲ್ಲಿ [[ಪೋರ್ಚುಗೀಸ್ ಇಂಡಿಯಾ]]ದಲ್ಲಿ [[ತಪಾಸಣೆ]]ಯು ಬಹಳ ಸಕ್ರಿಯವಾಗಿತ್ತು. ಕೊಚ್ಚಿಯಲ್ಲಿ [[ವಾಸ್ಕೋ ಡ ಗಾಮ]]ನ ಸಮಾಧಿಯನ್ನು ಸ್ಥಾಪಿಸಲಾಗಿದೆ, ಈತ ಭಾರತಕ್ಕೆ ಬಂದ ಮೊದಲ ಯುರೋಪಿಯನ್ ನಾವಿಕ. ಈತನ ಶವಸಂಸ್ಕಾರವನ್ನು St. ಫ್ರಾನ್ಸಿಸ್ ಚರ್ಚ್ ನಲ್ಲಿ ಮಾಡಲಾಯಿತು, ನಂತರ ಅವನ ದೇಹಾವಶೇಷವನ್ನು 1539ರಲ್ಲಿ ಪೋರ್ಚುಗಲ್‌ಗೆ ಹಿಂದುರಿಗಿಸಲಾಯಿತು.<ref name="Vasco Da Gama">{{cite encyclopedia |publisher=Microsoft |work=MSN Encarta Encyclopedia |url=http://encarta.msn.com/encyclopedia_761567498/Vasco_Da_Gama.html |title=Death of Vasco Da Gama in Kochi |accessdate=2006-05-23 |archiveurl=https://www.webcitation.org/5kwqieHg1?url=http://encarta.msn.com/encyclopedia_761567498/Vasco_Da_Gama.html |archivedate=2009-11-01 |deadurl=yes |url-status=dead }}</ref> ಪೋರ್ಚುಗೀಸರ ನಂತರ ಡಚ್ಚರು ಕೊಚ್ಚಿಯನ್ನು ಆಳಿದರು, ಇವರು [[ಜಾಮೋರಿನ್]] ಗಳ ಜೊತೆಗೂಡಿ ಕೊಚ್ಚಿಯನ್ನು ಆಕ್ರಮಿಸಿದರು. 1773ರಲ್ಲಿ, [[ಮೈಸೂರು]] ಅರಸ [[ಹೈದರ್ ಅಲಿ]] ತನ್ನ ಆಕ್ರಮಣವನ್ನು [[ಮಲಬಾರ್ ಪ್ರದೇಶ]]ದಿಂದ ಕೊಚ್ಚಿಯವರೆಗೂ ವಿಸ್ತರಿಸಿ, ನಗರವನ್ನು ಮೈಸೂರಿನ ಅಧೀನವನ್ನಾಗಿ ಮಾಡಿಕೊಂಡ. ಕೊಚ್ಚಿಯ ವಂಶಪಾರಂಪರ್ಯ ಪ್ರಧಾನಮಂತ್ರಿಗಿರಿಯನ್ನು ಹೊಂದಿದ್ದ [[ಪಾಲಿಯತ್ ಅಚನ್]] ಗಳ ಆಳ್ವಿಕೆಯು ಈ ಅವಧಿಯಲ್ಲಿ ಕೊನೆಗೊಂಡಿತು. ಈ ನಡುವೆ, [[ಯುನೈಟೆಡ್ ಪ್ರಾವಿನ್ಸಸ್]](ಡಚ್ ಗಣರಾಜ್ಯಗಳು)ಗಳ ಮೇಲೆ ಯುದ್ಧ ಘೋಷಿಸುವರೆಂಬ ಭೀತಿಯಿಂದ ಡಚ್ಚರು ಯುನೈಟೆಡ್ ಕಿಂಗ್ಡಮ್ ಜೊತೆಗೆ [[ಆಂಗ್ಲೋ-ಡಚ್ ಟ್ರೀಟಿ ಆಫ್ 1814]]ಗೆ ಸಹಿ ಹಾಕಿದರು, ಇದರಂತೆ [[ಬಾಂಗ್ಕ]]ದ ದ್ವೀಪಕ್ಕೆ ಬದಲಿಯಾಗಿ ಕೊಚ್ಚಿಯನ್ನು ಯುನೈಟೆಡ್ ಕಿಂಗ್ಡಮ್ ವಶಕ್ಕೆ ಒಪ್ಪಿಸಿತು. ಆದಾಗ್ಯೂ, ಈ ಒಪ್ಪಂದಕ್ಕೆ ಸಹಿ ಹಾಕುವ ಮುಂಚೆಯೇ ಆ ಪ್ರದೇಶದಲ್ಲಿ ಇಂಗ್ಲಿಷರ ವಾಸ್ತವ್ಯದ ಬಗ್ಗೆ ಸಾಕ್ಷ್ಯಗಳು ದೊರೆತಿವೆ.<ref name="charitram"> {{cite book |author =KP Padmanabha Menon. |year = 1914 |title =Kochi Rajyacharithram |publisher = }} </ref> ಕಳೆದ 1866ರಲ್ಲಿ, ಫೋರ್ಟ್ ಕೊಚ್ಚಿಯು ಒಂದು [[ಪುರಸಭೆ]]ಯಾಗಿತ್ತು, ಹಾಗು ಇದರ ಮೊದಲ ಮುನಿಸಿಪಲ್ ಕೌನ್ಸಿಲ್ ಚುನಾವಣೆಯನ್ನು 1883ರಲ್ಲಿ ನಡೆಸಲಾಗಿತ್ತು. ಬ್ರಿಟಿಷರ ಅಧೀನದಲ್ಲಿ ಆಳ್ವಿಕೆ ಮಾಡಿದ ಕೊಚ್ಚಿನ್‌ನ [[ಮಹಾರಾಜ]], 1896ರಲ್ಲಿ [[ಮಾತ್ತನ್ಚೇರಿ]] ಹಾಗು [[ಎರ್ನಾಕುಲಂ]] ಪಟ್ಟಣ ಮಂಡಲಗಳನ್ನು ರೂಪಿಸುವುದರ ಮೂಲಕ ಸ್ಥಳೀಯ ಆಡಳಿತಕ್ಕೆ ಚಾಲನೆ ನೀಡಿದ. ಕಳೆದ 1925ರಲ್ಲಿ, ಸಾರ್ವಜನಿಕರು ರಾಜ್ಯದ ಮೇಲೆ ಹೇರಿದ ಒತ್ತಡದಿಂದಾಗಿ ಕೊಚ್ಚಿ ಶಾಸನ ಸಭೆಯನ್ನು ರಚಿಸಲಾಯಿತು. 20ನೇ ಶತಮಾನದ ಪ್ರಾರಂಭದ ಹೊತ್ತಿಗೆ, ಮುಖ್ಯವಾಗಿ ಬಂದರುಗಳಲ್ಲಿ ವ್ಯಾಪಾರವು ಗಣನೀಯವಾಗಿ ಹೆಚ್ಚಿತು. ಇದರೊಂದಿಗೆ ಬಂದರಿನ ಅಭಿವೃದ್ಧಿಯ ಅವಶ್ಯಕತೆಯು ಹೆಚ್ಚಾಗಿ ಕಂಡುಬಂದಿತು. ಅಂದಿನ [[ಮದ್ರಾಸ್]] ಗವರ್ನರ್ ಆಗಿದ್ದ [[ಲಾರ್ಡ್ ವಿಲ್ಲಿಂಗ್ಡನ್]] ನ ನಿರ್ದೇಶನದ ಮೇರೆಗೆ 1920ರಲ್ಲಿ ಬಂದರು ಎಂಜಿನಿಯರ್ [[ರಾಬರ್ಟ್ ಬ್ರಿಸ್ಟೌ]] ರನ್ನು ಕೊಚ್ಚಿಗೆ ಕರೆಸಲಾಯಿತು. 21 ವರ್ಷಗಳ ಅವಧಿಯಲ್ಲಿ, ಆತ ಕೊಚ್ಚಿಯನ್ನು ಪರ್ಯಾಯ ದ್ವೀಪದ ಅತ್ಯಂತ ಸುರಕ್ಷಿತ ಬಂದರು ನೆಲೆಯಾಗಿ ಮಾರ್ಪಡಿಸಿದ.ಉಗಿಯಂತ್ರದ ಕ್ರೇನುಗಳಿಂದ ಸಜ್ಜುಗೊಂಡ ಹೊಸದಾಗಿ ಪುನರ್ರಚಿಸಿದ ಒಳ ಬಂದರಿನಲ್ಲಿ ಹಡಗುಗಳು ಲಂಗರುಹಾಕಿದವು.<ref name="ekm-safe">{{cite web |publisher=Government of Kerala |work=Official website of Ernakulam District |url=http://www.ekm.kerala.gov.in/places.htm |title=Cochin Harbour and Willingdon Island |accessdate=2006-08-21 |archive-date=2006-11-07 |archive-url=https://web.archive.org/web/20061107141411/http://www.ekm.kerala.gov.in/places.htm |url-status=dead }}</ref><ref name="Corporation of Kochi — Robert Charles Bristow">{{cite web |publisher=Corporation of Kochi |work=Robert Charles Bristow employed to develop Kochi port |url=http://www.corporationofcochin.org/pages/Maintemp.asp?id=7 |title=The Cochin Saga |accessdate=2006-05-23 |archive-date=2006-05-03 |archive-url=https://web.archive.org/web/20060503202739/http://www.corporationofcochin.org/Pages/Maintemp.asp?id=7 |url-status=dead }}</ref> ಕಳೆದ 1947ರಲ್ಲಿ, ಭಾರತವು ಬ್ರಿಟಿಷರ ವಸಾಹತಿನ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿದಾಗ, ಭಾರತೀಯ ಒಕ್ಕೂಟಕ್ಕೆ ಸ್ವಇಚ್ಛೆಯಿಂದ ಸೇರ್ಪಡೆಗೊಂಡ ಮೊದಲ [[ರಾಜಪ್ರಭುತ್ವದ ರಾಜ್ಯ]] ಕೊಚ್ಚಿಯಾಗಿತ್ತು.<ref name="Corporation of Kochi — History and culture of Kochi'">{{cite web |publisher=Corporation of Kochi |title=History and culture of Kochi |url=http://www.corporationofcochin.org/pages/Maintemp.asp?id=4 |accessdate=2006-05-23 |archive-date=2006-05-03 |archive-url=https://web.archive.org/web/20060503202745/http://www.corporationofcochin.org/Pages/Maintemp.asp?id=4 |url-status=dead }}</ref> ಕಳೆದ 1949ರಲ್ಲಿ, ಕೊಚ್ಚಿನ್ ಹಾಗು [[ಟ್ರಾವಂಕೋರ್]] ನಗರಗಳ ವಿಲೀನದೊಂದಿಗೆ [[ಟ್ರಾವಂಕೋರ್-ಕೊಚ್ಚಿನ್]] ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಕಳೆದ 1949 ರಿಂದ 1956ರವರೆಗೆ ಟ್ರಾವಂಕೋರಿನ ರಾಜ, ಟ್ರಾವಂಕೋರ್-ಕೊಚ್ಚಿನ್ ಒಕ್ಕೂಟದ [[ರಾಜಪ್ರಮುಖ]]ನಾಗಿದ್ದ. ಟ್ರಾವಂಕೋರ್-ಕೊಚ್ಚಿನ್ ರಾಜ್ಯವು ನಂತರದಲ್ಲಿ ಮದರಾಸು ರಾಜ್ಯದ [[ಮಲಬಾರ್ ಜಿಲ್ಲೆ]]ಯೊಂದಿಗೆ ವಿಲೀನವಾಯಿತು. ಅಂತಿಮವಾಗಿ, [[ಭಾರತ ಸರ್ಕಾರ]]ದ [[ಸ್ಟೇಟ್ಸ್ ರಿಆರ್ಗನೈಸೇಶನ್ ಆಕ್ಟ್]](1956) ಒಂದು ಹೊಸ ರಾಜ್ಯ - ಕೇರಳವನ್ನು -ಉದ್ಘಾಟಿಸಿತು- ಟ್ರ್ಯಾವಂಕೋರ್-ಕೊಚ್ಚಿನ್‌([[ತಮಿಳುನಾಡು]]ನೊಂದಿಗೆ ವಿಲೀನಗೊಂಡ ದಕ್ಷಿಣಭಾಗದ ನಾಲ್ಕು ತಾಲ್ಲೂಕುಗಳನ್ನು ಹೊರತುಪಡಿಸಿ), ಮಲಬಾರ್ ಜಿಲ್ಲೆ ಹಾಗೂ[[ಸೌತ್ ಕೆನರಾ]]ದ [[ಕಾಸರಗೋಡು]][[ತಾಲೂಕ]]ನ್ನು ಸೇರಿಸಿಕೊಂಡಿತು.<ref name="lonelyplanet"> {{cite book |author =Plunkett, R, Cannon, T, Davis, P, Greenway, P & Harding |year = 2001 |title = Lonely Planet South India, Lonely Planet |publisher = ISBN 1-86450-161-8 }} </ref> ಜುಲೈ 9, 1960ರಲ್ಲಿ, ಮಾತ್ತನ್ಚೇರಿ ಆಡಳಿತ ಮಂಡಳಿಯು ಒಂದು ಮಸೂದೆಯನ್ನು ಅಂಗೀಕರಿಸಿತು-ಇದನ್ನು ನಂತರ ಸರ್ಕಾರಕ್ಕೆ ರವಾನಿಸಲಾಯಿತು-ಇದರಲ್ಲಿ ಅಸ್ತಿತ್ವದಲ್ಲಿರುವ ಫೋರ್ಟ್ ಕೊಚ್ಚಿ, ಮಾತ್ತನ್ಚೇರಿ, ಹಾಗು ಎರ್ನಾಕುಲಂನ ಪುರಸಭೆಗಳನ್ನು ಒಂದೇ [[ನಗರಸಭೆ]]ಯನ್ನಾಗಿ ರೂಪಿಸಬೇಕೆಂಬ ಕೋರಿಕೆಯನ್ನು ಒಳಗೊಂಡಿತ್ತು. ಈ ರೀತಿ ಸೂಚಿಸಲಾದ ವಿಲೀನದ ಸಾಧ್ಯಾಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಲು ಸರಕಾರವು ಒಂದು ಸಮಿತಿಯನ್ನು ನೇಮಿಸಿತು. ಸಮಿತಿಯ ವರದಿಯನ್ನು ಆಧರಿಸಿ, [[ಕೇರಳ ಶಾಸನ ಸಭೆ]]ಯು ನಗರಸಭೆಯ ರಚನೆಯನ್ನು ಅಂಗೀಕರಿಸಿತು. ನವೆಂಬರ್ 1, 1967ರಲ್ಲಿ, ಕೇರಳ ರಾಜ್ಯವು ಸ್ಥಾಪನೆಯಾಗಿ ಸರಿಯಾಗಿ ಹನ್ನೊಂದು ವರ್ಷಗಳ ಬಳಿಕ, [[ಕೊಚ್ಚಿನ್ ನಗರಸಭೆ]]ಯು ಅಸ್ತಿತ್ವಕ್ಕೆ ಬಂದಿತು. ನಗರಸಭೆಯ ಸ್ಥಾಪನೆಗೆ ಕಾರಣವಾದ ಪ್ರಮುಖ ವಿಲೀನಗಳಲ್ಲಿ, ಎರ್ನಾಕುಲಂ, ಮಾತ್ತನ್ಚೇರಿ ಹಾಗು ಫೋರ್ಟ್ ಕೊಚ್ಚಿಯ ಪುರಸಭೆಗಳ ವಿಲೀನಗಳ ಜೊತೆಗೆ, [[ವಿಲ್ಲಿಂಗ್ಡನ್ ದ್ವೀಪ]], ನಾಲ್ಕು [[ಪಂಚಾಯತ್]] ಗಳು ([[ಪಲ್ಲುರುತಿ]],[[ವೆನ್ನಲ]], [[ವೈತ್ತಿಲ]] ಹಾಗು [[ಎಡಪ್ಪಲ್ಲಿ]]), ಹಾಗು [[ಗುಂಡು]] ಹಾಗು [[ರಾಮನ್ತುರುತ್]] ನಂತಹ ಸಣ್ಣ ದ್ವೀಪಗಳು ಸಹ ಸೇರಿವೆ. ಭಾರತದ ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ಕೊಚ್ಚಿಯು ಆರ್ಥಿಕ ನಿಶ್ಚಲತೆಯನ್ನು ಎದುರಿಸಿತು. ಕಳೆದ 1990ರ ದಶಕದ ಮಧ್ಯಭಾಗದಲ್ಲಿ [[ಕೇಂದ್ರ ಸರ್ಕಾರ]]ವು ಪರಿಚಯಿಸಿದ [[ಭಾರತದ ಆರ್ಥಿಕ ಸುಧಾರಣೆಗಳ]]ನಂತರ ನಗರದಲ್ಲಿ ಆರ್ಥಿಕ ಚೇತರಿಕೆಯು ವೇಗ ಪಡೆದುಕೊಂಡಿತು. ಕಳೆದ 2000ದಿಂದೀಚೆಗೆ, [[ಸೇವಾ ಕ್ಷೇತ್ರ]]ವು ನಗರದ ನಿಷ್ಕ್ರಿಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿತು. ಮಾಹಿತಿ ತಂತ್ರಜ್ಞಾನ (IT)ಆಧರಿಸಿದ ಹಾಗು ಇತರ ಬಂದರು ಆಧಾರಿತ ಮೂಲಸೌಲಭ್ಯಗಳನ್ನು ಆಧರಿಸಿದ ಹಲವಾರು ಕೈಗಾರಿಕಾ ಪಾರ್ಕುಗಳ ಸ್ಥಾಪನೆಯಿಂದ ನಗರದಲ್ಲಿ ನಿರ್ಮಾಣ ಹಾಗು ಸ್ಥಿರಾಸ್ಥಿ ಉತ್ತೇಜನಕ್ಕೆ ಪ್ರಚೋದಿಸಿತು. ವರ್ಷಾಂತರಗಳಲ್ಲಿ, ಕೊಚ್ಚಿ ನಗರವು ಕ್ಷಿಪ್ರವಾದ ವಾಣಿಜ್ಯೀಕರಣಕ್ಕೆ ಸಾಕ್ಷಿಯಾಗಿದೆ, ಹಾಗು ಇಂದು ನಗರವು ಕೇರಳ ರಾಜ್ಯದ ಒಂದು ವಾಣಿಜ್ಯ ಕೇಂದ್ರವಾಗಿ ಬೆಳವಣಿಗೆಯಾಗಿದೆ.<ref name="Trade & Industry in Kochi">{{cite web |publisher=Govt. Of Kerala |title=Statistical data |url=http://www.kerala.gov.in/statistical/panchayat_statistics2001/ekm_shis.htm |accessdate=2006-08-22 |archive-date=2006-05-28 |archive-url=https://web.archive.org/web/20060528151219/http://www.kerala.gov.in/statistical/panchayat_statistics2001/ekm_shis.htm |url-status=dead }}</ref> == ಭೂಗೋಳ ಮತ್ತು ಹವಾಗುಣ == {{Main|Geography of Kochi}} [[ಚಿತ್ರ:Kochi view from taj malabar.jpg|thumb|upright|ವಿಲ್ಲಿಂಗ್ಡನ್ ದ್ವೀಪದಿಂದ ಕಂಡು ಬರುವ ಕೊಚ್ಚಿ ಬಂದರಿನ ಮುಖಭಾಗದ ಒಂದು ನೋಟ]] ಕೊಚ್ಚಿ ನಗರವು ಭಾರತದ ನೈಋತ್ಯ ಕರಾವಳಿಯ{{Coord|9|58|N|76|13|E|}}ಲ್ಲಿ ನೆಲೆಹೊಂದಿರುವ ಜೊತೆಗೆ 94.88 ಚದರ ಕಿಲೋಮೀಟರ್ ಗಳಷ್ಟು ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ(36.63 [[ಚದರ ಮೈಲು]]). ನಗರವು ಪರ್ಯಾಯ ದ್ವೀಪದ ಉತ್ತರಭಾಗದ ಕೊನೆಯಲ್ಲಿ, ಸುಮಾರು 19 ಕಿಲೋಮೀಟರ್ ಗಳ(12 ಮೈ.) ಉದ್ದ ಹಾಗು ಒಂದು ಮೈಲಿಗೂ ಕಡಿಮೆ(1.6 ಕೀ.)ಅಗಲದೊಂದಿಗೆ ಸ್ಥಾಪಿತವಾಗಿದೆ. ನಗರದ ಪಶ್ಚಿಮ ಭಾಗಕ್ಕೆ ಅರಬ್ಬೀ ಸಮುದ್ರವಿದ್ದರೆ, ಪೂರ್ವದಲ್ಲಿ [[ಪಶ್ಚಿಮ ಘಟ್ಟಗಳಲ್ಲಿ]] ಹುಟ್ಟುವ ಸಲೆ ಬತ್ತದ ನದಿಗಳಿಂದ ಹರಿದ [[ನದಿಮುಖ]]ಗಳಿವೆ. ಕೊಚ್ಚಿ ನಗರದ ಹೆಚ್ಚಿನ ಪ್ರದೇಶವು ಸಮುದ್ರ ಮಟ್ಟದಲ್ಲಿ ಇರುವುದರ ಜೊತೆಗೆ 48 ಕಿಲೋಮೀಟರುಗಳಷ್ಟು ಉದ್ದದ ಕಡಲಂಚನ್ನು ಹೊಂದಿದೆ.<ref name="Corporation of Kochi2">{{cite web |publisher=Corporation of Kochi |title=Geography of Kochi |url=http://www.corporationofcochin.org/Pages/Maintemp.asp?id=2&val=1 |accessdate=2006-05-23 |archive-date=2006-05-03 |archive-url=https://web.archive.org/web/20060503202804/http://www.corporationofcochin.org/Pages/Maintemp.asp?id=2 |url-status=dead }}</ref> ಕೊಚ್ಚಿಯ ಪ್ರಸಕ್ತ ಮೆಟ್ರೋಪಾಲಿಟನ್ ಸರಹದ್ದಿನಲ್ಲಿ [[ಎರ್ನಾಕುಲಂ]]ನ ಪ್ರಧಾನ ಭೂಭಾಗ, ಹಳೆ ಕೊಚ್ಚಿ, [[ಎಡಪಲ್ಲಿ]] ಯ ಉಪನಗರಗಳು ಹಾಗು ಈಶಾನ್ಯಕ್ಕೆ [[ಕಲಮಸ್ಸೇರಿ]] ಹಾಗು [[ಕಕ್ಕನಾಡ್]]; ನೈರುತ್ಯಕ್ಕೆ [[ತ್ರಿಪುನಿತುರ]] ಹಾಗು [[ವೆಂಬನಾಡ್ ಸರೋವರ]]ಕ್ಕೆ ಸಮೀಪದಲ್ಲಿ ಚೆದುರಿರುವಂತಹ ದ್ವೀಪಗಳ ಸಮೂಹವು ಸೇರಿದೆ. ಈ ದ್ವೀಪಗಳಲ್ಲಿ ಹೆಚ್ಚಿನವು ಬಹಳ ಸಣ್ಣದಾಗಿವೆ, ಇವುಗಳು ಆರು ಚದರ ಕಿಲೋಮೀಟರ್‌ಗಳಿಂದ ಹಿಡಿದು ಒಂದು ಚದರ ಕಿಲೋಮೀಟರ್‌ಗೂ ಕಡಿಮೆ ವ್ಯಾಪ್ತಿಯ ಅಂತರವನ್ನು ಹೊಂದಿದೆ (1,500 ರಿಂದ ಹಿಡಿದು 250 [[ಎಕರೆ]] ಗಳಿಗೂ ಕಡಿಮೆ) ಇಲ್ಲಿನ ಮಣ್ಣು, [[ಮೆಕ್ಕಲು ಮಣ್ಣು]], ಟೆರಿಯ ಬೂದು [[ಮರಳು]], ಮುಂತಾದವುಗಳ [[ಘನವಸ್ತು ಕಣ]]ಗಳನ್ನು ಹೊಂದಿರುತ್ತದೆ. ಹೈಡ್ರೋಮಾರ್ಫಿಕ್ [[ಲವಣಯುಕ್ತ ಮಣ್ಣು]] ಸಹ ಹಿನ್ನೀರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡುಬರುತ್ತದೆ.<ref name="Corporation geo"> {{cite web |publisher=Corporation of Kochi |title=Geology of Kochi |url=http://www.corporationofcochin.org/pages/Maintemp.asp?id=2&val=6 |accessdate=2006-08-22}}</ref> ಪ್ರಬಲ ಬಂಡೆಯ ಮಾದರಿಗಳು ಇಲ್ಲಿ ಕಂಡುಬರುತ್ತವೆ ಉದಾಹರಣೆಗೆ [[ಅರ್ಚೆಯನ್]]-ಪ್ರಧಾನವಾದ [[ಸ್ತರಪ್ರವಿಷ್ಟಾಗ್ನಿಶಿಲೆಗಳು]], [[ಚಾರ್ನೋಕ್ಕೈಟ್]] ಗಳು ಹಾಗು [[ಗ್ನೈಸ್ಸಿಸ್]](ನೈಸ್ ಶಿಲೆ) ಶಿಲೆಗಳು ಕಂಡು ಬರುತ್ತವೆ. ಒಂದು ಸೂಕ್ಷ್ಮ ಪರಿಸರ ಪ್ರದೇಶವನ್ನು ಹೊಂದಿರುವ [[ಮಂಗಳವನಂ ಬರ್ಡ್ ಸ್ಯಾಂಚುರಿ]]ಯು ನಗರದ ಮಧ್ಯಭಾಗದಲ್ಲಿದೆ. ಇಲ್ಲಿ ಒಂದು ವ್ಯಾಪಕ ಶ್ರೇಣಿಯ ಮ್ಯಾಂಗ್ರೋವ್ ಸಸ್ಯ ಜಾತಿಗಳನ್ನು ಹೊಂದಿರುವುದರ ಜೊತೆಗೆ ವ್ಯಾಪಕ ವೈವಿಧ್ಯದ [[ವಲಸಿಗ ಹಕ್ಕಿ]]ಗಳು ಗೂಡುಕಟ್ಟುವ ಪ್ರದೇಶವಾಗಿದೆ. [[ಕೊಪ್ಪೆನ್ ಹವಾಮಾನದ ವರ್ಗೀಕರಣ]]ದಡಿಯಲ್ಲಿ, ಕೊಚ್ಚಿಯು ಒಂದು [[ಉಷ್ಣವಲಯದ ಮಾನ್ಸೂನ್ ಹವಾಗುಣ]] ದ ವೈಶಿಷ್ಟ್ಯವನ್ನು ಹೊಂದಿದೆ. ಕೊಚ್ಚಿ ನಗರವು ಸಮಭಾಜಕವೃತ್ತದ ಸಾಮೀಪ್ಯವನ್ನು ತನ್ನ ಕರಾವಳಿ ನೆಲೆಯೊಂದಿಗೆ ಹೊಂದಿರುವ ಕಾರಣದಿಂದಾಗಿ, ಸಾಧಾರಣ ಮತ್ತು ಅಧಿಕ ಮಟ್ಟಗಳ ಆರ್ದ್ರತೆಗಳೊಂದಿಗೆ ಋತುಮಾನದ ಉಷ್ಣಾಂಶದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ವಾರ್ಷಿಕ ಉಷ್ಣಾಂಶವು 20 ರಿಂದ 35 °[[C]](68–95 °[[F]])ನಷ್ಟಿರುತ್ತದೆ. ಜೊತೆಗೆ ದಾಖಲೆಯಾದ ಹೆಚ್ಚಿನ ಉಷ್ಣಾಂಶವೆಂದರೆ 34&nbsp;°C (96&nbsp;°F), ಹಾಗು ದಾಖಲೆಯಾದ ಕಡಿಮೆ ಉಷ್ಣಾಂಶವೆಂದರೆ 17&nbsp;°C (63&nbsp;°F).<ref name="weather">{{cite web |publisher=weatherbase |title=Historical weather for Kochi |url=http://www.weatherbase.com/weather/weatherall.php3?s=035334&refer=&units=metric |accessdate=2006-05-23 |archive-date=2015-04-26 |archive-url=https://web.archive.org/web/20150426003612/http://www.weatherbase.com/weather/weatherall.php3?s=035334&refer=&units=metric |url-status=dead }}</ref> ಜೂನ್ ನಿಂದ ಸೆಪ್ಟೆಂಬರ್ ವರೆಗೆ, [[ನೈಋತ್ಯ ಮುಂಗಾರು]] ಕೊಚ್ಚಿ ನಗರಕ್ಕೆ ಹೆಚ್ಚಿನ ಮಳೆಯನ್ನು ತರುತ್ತದೆ, ಏಕೆಂದರೆ ಕೊಚ್ಚಿ ನಗರವು ಪಶ್ಚಿಮ ಘಟ್ಟಗಳ ಗಾಳಿ ಬೀಸುವ ದಿಕ್ಕಿನಲ್ಲಿದೆ. ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೂ, ಕೊಚ್ಚಿ ನಗರವು ಈಶಾನ್ಯ ಮುಂಗಾರಿನಿಂದ ಕಡಿಮೆ ಮಳೆಯ ಪ್ರಮಾಣವನ್ನು ಹೊಂದಿರುತ್ತದೆ(ಆದರೂ ಗಮನಾರ್ಹವಾಗಿರುತ್ತದೆ), ಏಕೆಂದರೆ ನಗರವು ಗಾಳಿಮರೆಯ ದಿಕ್ಕಿನಲ್ಲಿದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣವು 274 ಸೆಮಿ(108&nbsp;in)ರಷ್ಟಿರುತ್ತದೆ,<ref>{{cite web |url=http://www.weatherbase.com/weather/weather.php3?s=35334&refer=&units=metric |title=Historical Weather for Cochin, India |publisher=Weatherbase |date= |accessdate=2009-03-12 |archive-date=2020-03-05 |archive-url=https://web.archive.org/web/20200305204638/http://www.weatherbase.com/weather/weather.php3?s=35334&refer=&units=metric |url-status=dead }}</ref> ಜೊತೆಗೆ ಸರಾಸರಿ ವಾರ್ಷಿಕ 132 ಮಳೆ ದಿನಗಳನ್ನು ಹೊಂದಿರುತ್ತದೆ. == ಪೌರಾಡಳಿತ == {| cellpadding="2" cellspacing="0" border="1" style="float:right;border-collapse:collapse;border:2px #dee8f1 solid;font-size:x-small;font-family:verdana" |- | style="background:#a1c2cf;color:white; text-align:center;"| '''ಕೊಚ್ಚಿ ನಗರದ ಅಧಿಕಾರಿಗಳು ''' {| cellpadding="2" cellspacing="0" border="1" style="background:white;border-collapse:collapse;border:1px #dee8f1 solid;font-size:x-small;font-family:verdana" |- | [[ಮಹಾಪೌರ]] |style="text-align:center;"| '''[[ಮರ್ಸಿ ವಿಲ್ಲಿಯಮ್ಸ್]]''' |- | [[ಉಪ ಮಹಾಪೌರ]] |style="text-align:center;"| &nbsp;&nbsp;&nbsp;'''[[C. K. ಮಣಿಶಂಕರ್]] ''' &nbsp;&nbsp;&nbsp;&nbsp; |- | [[ಪೋಲಿಸ್ ಆಯುಕ್ತ]] |style="text-align:center;"| '''ಮನೋಜ್ ಅಬ್ರಹಂ''' |} |} [[ಚಿತ್ರ:High Court of Kerala.jpg|left|thumb|ಎರ್ನಾಕುಲಂನಲ್ಲಿರುವ ಕೇರಳದ ಹೈ ಕೋರ್ಟ್]] [[ಕೊಚ್ಚಿ ಕಾರ್ಪೋರೇಶನ್]] ನಗರದ ಆಡಳಿತವನ್ನು ನಿರ್ವಹಿಸುವುದರ ಜೊತೆಗೆ, ಇದಕ್ಕೆ ಒಬ್ಬ ಮೇಯರ್ ಮುಖ್ಯಸ್ಥರಾಗಿರುತ್ತಾರೆ. ಆಡಳಿತಾತ್ಮಕ ಉದ್ದೇಶಗಳಿಂದ, ನಗರವನ್ನು 70 ವಾರ್ಡ್ ಗಳಾಗಿ ವಿಂಗಡಿಸಲಾಗಿದೆ. ಇದರ ಪ್ರಕಾರವಾಗಿ ಐದು ವರ್ಷಕ್ಕೊಮ್ಮೆ ಕಾರ್ಪೋರೇಶನ್ ಕೌನ್ಸಿಲ್‌ನ ಸದಸ್ಯರು ಆರಿಸಿ ಬರುತ್ತಾರೆ. ಪೂರ್ವದಲ್ಲಿ; ಫೋರ್ಟ್ ಕೊಚ್ಚಿನ್, ಮಾತ್ತನ್ಚೇರಿ ಹಾಗು ಎರ್ನಾಕುಲಂ ಕೊಚ್ಚಿನ್ ಪ್ರದೇಶದ ಮೂರು ಪುರಸಭೆಗಳಾಗಿದ್ದವು. ಇದನ್ನು ನಂತರ ವಿಲೀನಗೊಳಿಸಿ ಕೊಚ್ಚಿನ್ ಕಾರ್ಪೋರೇಶನ್ ರೂಪಿಸಲಾಯಿತು. ಈ ಕಾರ್ಪೋರೇಷನ್ ಪ್ರಧಾನ ಕಚೇರಿಯು ಎರ್ನಾಕುಲಂನಲ್ಲಿ ಹಾಗು ವಲಯ ಕಛೇರಿಗಳು [[ಫೋರ್ಟ್ ಕೊಚ್ಚಿ]], ಮಾತ್ತನ್ಚೇರಿ, ಪಲ್ಲುರುತಿ, ಎಡಪ್ಪಲ್ಲಿ, [[ವಡುತಲ]] ಹಾಗು ವೈತ್ತಿಲನಲ್ಲಿವೆ. ನಗರದ ಪ್ರಾದೇಶಿಕ ಆಡಳಿತವನ್ನು ಸಿಬ್ಬಂದಿ ಇಲಾಖೆ ಹಾಗು ಕೌನ್ಸಿಲ್ ವಿಭಾಗವು ನಿರ್ವಹಿಸುತ್ತವೆ. ಇತರ ಇಲಾಖೆಗಳಲ್ಲಿ [[ನಗರಾಭಿವೃದ್ಧಿ ಯೋಜನೆ]], ಆರೋಗ್ಯ, ಅಭಿಯಂತರ, ಕಂದಾಯ ಹಾಗು ಲೆಕ್ಕ ಪತ್ರ ಇಲಾಖೆಗಳು ಸೇರಿವೆ.<ref name="adminsetup">{{cite web |publisher=Corporation of Kochi |work= |url=http://www.corporationofcochin.org/pages/MainTemp.asp?id=1&val1=1&PLK=2 |title=Administrative set up |accessdate=2006-08-22 |archive-date=2006-08-13 |archive-url=https://web.archive.org/web/20060813133227/http://corporationofcochin.org/pages/Maintemp.asp?id=1 |url-status=dead }}</ref> ಕಾರ್ಪೊರೇಷನ್ ತ್ಯಾಜ್ಯ ವಿಲೇವಾರಿ, ಒಳಚರಂಡಿ ನಿರ್ವಹಣೆ ಹಾಗು [[ಪೆರಿಯಾರ್]] ನದಿಯಿಂದ ಶುದ್ಧೀಕರಿಸಿದ [[ಕುಡಿಯುವ ನೀರಿನ]] ಪೂರೈಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.<ref name="watersource">{{cite news | author= | url=http://www.hindu.com/2003/09/09/stories/2003090907690300.htm | title=Private firm allowed to draw Periyar water | publisher=The Hindu | date=9 September 2003 | accessdate=2006-08-22 | archive-date=2003-12-24 | archive-url=https://web.archive.org/web/20031224010411/http://www.hindu.com/2003/09/09/stories/2003090907690300.htm | url-status=dead }}</ref> ವಿದ್ಯುಚ್ಛಕ್ತಿಯನ್ನು [[ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ]] ಪೂರೈಕೆ ಮಾಡುತ್ತದೆ. [[ಗ್ರೇಟರ್ ಕೊಚ್ಚಿನ್ ಅಭಿವೃದ್ಧಿ ಪ್ರಾಧಿಕಾರ]] (GCDA), ಕೊಚ್ಚಿ ನಗರದ ಅಭಿವೃದ್ಧಿಯನ್ನು ಪ್ರಾರಂಭಿಸುವ ಹಾಗು ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಒಂದು ಸರಕಾರೀ ಸಂಸ್ಥೆಯಾಗಿದೆ. [[ಕೊಚ್ಚಿ ಸಿಟಿ ಪೋಲಿಸ್]] ಗೆ ಒಬ್ಬ [[ಪೋಲಿಸ್ ಆಯುಕ್ತ]]ರು ಮುಖ್ಯಸ್ಥರಾಗಿರುತ್ತಾರೆ, ಇವರು [[ಇಂಡಿಯನ್ ಪೋಲಿಸ್ ಸರ್ವೀಸ್]](IPS) ನ ಒಬ್ಬ ಅಧಿಕಾರಿ. ಇದು [[ಟ್ರ್ಯಾಫಿಕ್ ಪೋಲಿಸ್]], [[ನಾರ್ಕೋಟಿಕ್ಸ್]] ಸೆಲ್, ಆರ್ಮ್ಡ್ ರಿಸರ್ವ್ ಕ್ಯಾಂಪ್ಸ್, ಡಿಸ್ಟ್ರಿಕ್ಟ್ ಕ್ರೈಂ ರೆಕಾರ್ಡ್ಸ್ ಬ್ಯೂರೋ, [[ಸೀನಿಯರ್ ಸಿಟಿಜನ್]]'ಸ್ ಸೆಲ್ ಹಾಗು ಒಂದು ವುಮೆನ್ಸ್ ಸೆಲ್ ಗಳಿಂದ ರಚಿತವಾಗಿದೆ.<ref name="KCP">{{cite web |publisher=Kochi City Police |work= |url=http://kochicitypolice.org/organizational-chart.htm |title=Organisational chart |accessdate=2006-08-22 |archive-date=2006-08-24 |archive-url=https://web.archive.org/web/20060824052900/http://www.kochicitypolice.org/organizational-chart.htm |url-status=dead }}</ref> ಇದು ರಾಜ್ಯ ಸರ್ಕಾರದ ಗೃಹ ಇಲಾಖೆ ಅಡಿಯಲ್ಲಿ ಕೆಲಸಮಾಡುವ 19 ಪೋಲಿಸ್ ಠಾಣೆಗಳ ಕಾರ್ಯಭಾರವನ್ನು ನಿರ್ವಹಿಸುತ್ತದೆ. [[ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೆಶನ್]] ನ ಒಂದು [[ಭ್ರಷ್ಟಾಚಾರ-ನಿಗ್ರಹ]] ದಳವೂ ಸಹ ನಗರದ ಹೊರಭಾಗದಲ್ಲಿ ಕಾರ್ಯ ನಿರ್ವಹಿಸುತ್ತದೆ. ರಾಜ್ಯದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆ[[ಹೈ ಕೋರ್ಟ್ ಆಫ್ ಕೇರಳ]] ಕೊಚ್ಚಿಯಲ್ಲಿದೆ. == ಆರ್ಥಿಕ ವ್ಯವಸ್ಥೆ == {{Main|Economy of Kochi}} [[ಚಿತ್ರ:Tejomaya Infopark Kochi.jpg|thumb|ಕೊಚ್ಚಿಯ ಇನ್ಫೋಪಾರ್ಕ್ ನಲ್ಲಿರುವ ತೇಜೋಮಯ ಕಟ್ಟಡ]] ವ್ಯಾಪಾರದ ಗಾತ್ರವನ್ನು ಆಧರಿಸಿ ಕೊಚ್ಚಿಯನ್ನು ಅನಧಿಕೃತವಾಗಿ ಕೇರಳದ ಆರ್ಥಿಕ ರಾಜಧಾನಿಯೆಂದು ಉಲ್ಲೇಖಿಸಲಾಗಿದೆ; ಆದಾಗ್ಯೂ, [[ದಕ್ಷಿಣ ಭಾರತ]]ದ ಇತರ ನಗರಗಳಂತೆ, ಕೊಚ್ಚಿಯು [[ಕೈಗಾರಿಕೀಕರಣ]]ಕ್ಕೆ ಬಹಳ ನಿಧಾನವಾಗಿ ಒಗ್ಗಿಕೊಂಡಿತು.<ref name="Trade & Industry in Kochi"/><ref name="Industrialisation miss out for Kerala">{{cite news | author= | url=http://www.blonnet.com/2002/12/07/stories/2002120700100800.htm | title=Kerala's economic setbacks&nbsp;— Is globalisation responsible? | publisher=The Hindu | date=2002-07-12 | accessdate=2006-01-06 | archive-date=2005-05-15 | archive-url=https://web.archive.org/web/20050515042841/http://www.blonnet.com/2002/12/07/stories/2002120700100800.htm | url-status=dead }}</ref> ಇತ್ತೀಚಿನ ವರ್ಷಗಳಲ್ಲಿ ನಗರವು ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯನ್ನು ಕಂಡಿದೆ, ಈ ರೀತಿಯಾಗಿ ಭಾರತದ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ[[ಎರಡನೇ-ಶ್ರೇಣಿಯ ಮೆಟ್ರೋ ನಗರ]]ಗಳಲ್ಲಿ ಒಂದೆನಿಸಿದೆ.<ref name="Kochi shining"> {{cite news | author=George Joseph | url=http://www.rediff.com/money/2005/oct/06kochi.htm | title=Check out how Kochi is shining! | publisher=Rediff.com | date=2005-06-10 | accessdate=2006-01-06 }} </ref><ref name="Developing metro and quaint environs">{{cite news | author=Rakee Mohan | url=http://economictimes.indiatimes.com/articleshow/1482577.cms | title=Developing metro and quaint environs | publisher=Economic Times | date=2006-04-08 | accessdate=2006-05-23 }} </ref> ಕೊಚ್ಚಿ ಮೆಟ್ರೋಪಾಲಿಟನ್ ಪ್ರದೇಶದಿಂದ ಬಂದಂತಹ [[ಮಾರಾಟ ತೆರಿಗೆ]]ಯ ಆದಾಯವು ರಾಜ್ಯದ ಬೊಕ್ಕಸಕ್ಕೆ ಬೃಹತ್ ಪ್ರಮಾಣದ ಕೊಡುಗೆ ನೀಡಿದೆ.<ref name="Commercial Tax from Ernakulam till Jan 31, 2009">{{cite news | author=Report, The Hindu | url=http://www.hindu.com/2009/02/26/stories/2009022653140300.htm | title="Rs.620-crore rise in revenue collection in Ernakulam district" | publisher=The Hindu | date=2009-01-20 | accessdate=2009-03-01 | archive-date=2009-02-28 | archive-url=https://web.archive.org/web/20090228071148/http://www.hindu.com/2009/02/26/stories/2009022653140300.htm | url-status=dead }}</ref> ನಗರದ ಆರ್ಥಿಕ ಸ್ವರೂಪವನ್ನು, [[ಸೇವಾ ಕ್ಷೇತ್ರ]]ಗಳಿಗೆ ಪ್ರಾಧಾನ್ಯ ನೀಡುವ ವ್ಯಾಪಾರ ಅರ್ಥನೀತಿ ಎಂದು ವಿಂಗಡಿಸಬಹುದು.<ref name=" Services sector fuels 9.2 pc growth in Kerala">{{cite web |publisher=Blonnet |work= |url=http://www.blonnet.com/2006/02/09/stories/2006020902621900.htm |title=Services sector fuels 9.2 pc growth in Kerala |accessdate=2006-05-23 |archive-date=2007-09-29 |archive-url=https://web.archive.org/web/20070929121203/http://www.blonnet.com/2006/02/09/stories/2006020902621900.htm |url-status=dead }}</ref> ಪ್ರಮುಖ ವ್ಯಾಪಾರ ಕ್ಷೇತ್ರಗಳಲ್ಲಿ ಚಿನ್ನ ಹಾಗು ವಸ್ತ್ರೋದ್ಯಮ ಮಾರಾಟ, ಸಮುದ್ರ ಆಹಾರೋತ್ಪನ್ನಗಲು ಹಾಗು ಸಂಬಾರ-ಪದಾರ್ಥಗಳ ರಫ್ತು, [[ಮಾಹಿತಿ ತಂತ್ರಜ್ಞಾನ]] (IT), ಪ್ರವಾಸೋದ್ಯಮ, [[ಆರೋಗ್ಯ ಸೇವೆಗಳು]], ಬ್ಯಾಂಕಿಂಗ್, ನೌಕಾನಿರ್ಮಾಣ ಹಾಗು ಮೀನುಗಾರಿಕೆ ಉದ್ಯಮಗಳು ಸೇರಿವೆ. ಆರ್ಥಿಕತೆಯ ಹೆಚ್ಚಿನ ಭಾಗ ವ್ಯಾಪಾರ ಹಾಗು ಚಿಲ್ಲರೆ ವ್ಯಾಪಾರದ ಚಟುವಟಿಕೆಗಳನ್ನು ಅವಲಂಬಿಸಿದೆ.<ref name="Retail booooom — NIE">{{cite news | author= | url=http://newindpress.com/NewsItems.asp?ID=IEX20060508214642&Page=X&Title=Kochi&Topic=0& | title=Retail booooom | publisher=New Indian Express | date=2006-05-09 | accessdate=2006-05-23 | archive-date=2007-12-28 | archive-url=https://web.archive.org/web/20071228042824/http://newindpress.com/NewsItems.asp?ID=IEX20060508214642&Page=X&Title=Kochi&Topic=0& | url-status=dead }}</ref> ಕೇರಳದ ಇತರ ಭಾಗಗಳಂತೆ, [[ಅನಿವಾಸಿ ಭಾರತೀಯ]]ರಿಂದ (NRI) ಬರುವ ಹಣವು ಸಹ ಆದಾಯದ ಒಂದು ಪ್ರಮುಖ ಮೂಲವಾಗಿದೆ.<ref name="NRI investments"> {{cite news | author=Director, Kerala Tourism | url=http://www.cbcglobelink.org/cbcglobelink/events/IndiaTourism05/Presentation/KT%20Investment%202005-London.ppt | archiveurl=https://web.archive.org/web/20060723081434/http://www.cbcglobelink.org/cbcglobelink/events/IndiaTourism05/Presentation/KT+Investment+2005-London.ppt | archivedate=2006-07-23 | title=Kerala, Gods Own Country&nbsp;— Where Business Blooms | publisher=cbcglobelink.org | accessdate=2006-02-07 }} </ref> ನಗರದ ಉತ್ತರಭಾಗಕ್ಕೆ 17 ಕಿಲೋಮೀಟರ್ ದೂರದಲ್ಲಿ ನೆಲೆಯಾಗಿರುವ [[ಎಲೂರ್]], ಕೇರಳದ ಅತ್ಯಂತ ದೊಡ್ಡ ಕೈಗಾರಿಕಾ ವಲಯವಾಗಿದೆ. ಈ ಪ್ರದೇಶವು [[ರಾಸಾಯನಿಕ]] ಹಾಗು [[ಪೆಟ್ರೋರಾಸಾಯನಿಕ]] ಉತ್ಪನ್ನಗಳು, [[ಕ್ರಿಮಿನಾಶಕ]]ಗಳು, [[ಅಪರೂಪದ ಭೂಮಿಯ ಲೋಹ]]ಗಳು, [[ರಬ್ಬರ್]] ನ್ನು ಸಂಸ್ಕರಿಸುವ ರಾಸಾಯನಿಕಗಳು, [[ಗೊಬ್ಬರ]]ಗಳು, [[ಸತು]] ಹಾಗು [[ಕ್ರೋಮಿಯಂ]] ಸಂಯುಕ್ತ, ಹಾಗು [[ಚರ್ಮ]]ದ ಉತ್ಪನ್ನ ದಂತಹ 250ಕ್ಕೂ ಹೆಚ್ಚಿನ ವಿವಿಧ ಶ್ರೇಣಿಯ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಹೊಂದಿದೆ.<ref name="eloor_toxic">{{cite news | author=CNN-IBN | url=http://ibnlive.in.com/news/toxic-kerala-city-curse-for-residents/13986-3.html | title=Toxic curse for Kerala chemical city | publisher=IBNLive.com | date=2006-06-27 | accessdate=2009-08-25 | archive-date=2012-04-03 | archive-url=https://web.archive.org/web/20120403004900/http://ibnlive.in.com/news/toxic-kerala-city-curse-for-residents/13986-3.html | url-status=dead }}</ref> ಕೊಚ್ಚಿ ನಗರದಲ್ಲಿ [[ಸದರನ್ ನೇವಲ್ ಕಮ್ಯಾಂಡ್]] ನ ಪ್ರಧಾನ ಕಚೇರಿಯಿದೆ, ಇದು ಭಾರತೀಯ ನೌಕಾಪಡೆಯ ಪ್ರಾಥಮಿಕ ತರಬೇತಿ ಕೇಂದ್ರವಾಗಿದೆ.<ref name="nav">{{cite web |publisher=Bharat Rakshak |work= |url=http://www.bharat-rakshak.com/NAVY/SNC.html |title=Southern Naval Command |accessdate=2006-08-29 |archive-date=2006-08-25 |archive-url=https://web.archive.org/web/20060825162539/http://www.bharat-rakshak.com/NAVY/SNC.html |url-status=dead }}</ref> [[ಕೊಚ್ಚಿನ್ ಶಿಪ್ ಯಾರ್ಡ್]], ಕಳೆದ 2008ರವರೆಗೂ ಭಾರತದ ಅತ್ಯಂತ ದೊಡ್ಡ [[ನೌಕಾನಿರ್ಮಾಣ]]ದ ಸೌಕರ್ಯವನ್ನು ಒದಗಿಸುತ್ತಿದ್ದು, ನಗರದ ಆರ್ಥಿಕತೆಗೆ ಕೊಡುಗೆ ನೀಡಿದೆ.<ref>ನಿರ್ಮಾಣಗೊಂಡ ಹಡಗುಗಳ[[ತೂಕ ಹೊರುವ ಸಾಮರ್ಥ್ಯ]]ದ ಪರಿಭಾಷೆಯಲ್ಲಿ.</ref><ref name="CSL"> {{cite web |publisher=Shipping Ministry of India |work= |url=http://shipping.nic.in/shipwing2.htm |archiveurl=https://web.archive.org/web/20050915045113/http://shipping.nic.in/shipwing2.htm |archivedate=2005-09-15 |title=List of ship building centres in India |accessdate=2006-05-23 }} </ref> [[ತೊಪ್ಪುಂಪಡಿ]]ಯಲ್ಲಿರುವ ಕೊಚ್ಚಿನ್ ಮೀನುಗಾರಿಕೆ ಬಂದರು, ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರಾಗಿದೆ ಜೊತೆಗೆ ಸ್ಥಳೀಯ ಹಾಗು ವಿದೇಶಿ ಮಾರುಕಟ್ಟೆಗಳಿಗೆ ಮೀನನ್ನು ಸರಬರಾಜು ಮಾಡುತ್ತದೆ. ಕೊಚ್ಚಿಯಲ್ಲಿ ಸಾರ್ವಕಾಲಿಕ ಆಳಸಮುದ್ರದ ಬಂದರಿನ ಸಾಮರ್ಥ್ಯದ ಲಾಭ ಪಡೆಯುವ ಸಲುವಾಗಿ, ಒಂದು ಅಂತಾರಾಷ್ಟ್ರೀಯ ನೌಕಾಯಾನದ ನಿಲ್ದಾಣ ಹಾಗು ಹಲವಾರು [[ವಿಹಾರ ದೋಣಿ ಬಂದರು]]ಗಳನ್ನು ನಿರ್ಮಿಸಲಾಗಿದೆ.<ref name="Marina">{{cite news | author= | url=http://www.hindu.com/2005/04/02/stories/2005040202321500.htm | title=CPT hands over land for marina | publisher=The Hindu | date=2005-08-26 | accessdate=2006-05-23 | archive-date=2005-04-06 | archive-url=https://web.archive.org/web/20050406123043/http://www.hindu.com/2005/04/02/stories/2005040202321500.htm | url-status=dead }}</ref><ref name="cruise terminal">{{cite news | author= | url=http://www.hindu.com/thehindu/mp/2007/06/30/stories/2007063050020100.htm | title=The first cruise terminal in the country to come up in Kochi | publisher=The Hindu | date=2007-06-30 | accessdate=2007-08-29 | archive-date=2008-03-15 | archive-url=https://web.archive.org/web/20080315125520/http://www.hindu.com/thehindu/mp/2007/06/30/stories/2007063050020100.htm | url-status=dead }}</ref> [[ಚಿತ್ರ:Kochi fishermen.jpg|right|thumb|ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರರು ಹಿನ್ನೀರಿನಲ್ಲಿ ಬಲೆ ಬೀಸುತ್ತಿರುವುದು.ಕೊಚ್ಚಿಯು ಸಮುದ್ರ ಆಹಾರೋತ್ಪನ್ನಗಳನ್ನು ರಫ್ತು ಮಾಡುವ ಪ್ರಧಾನ ನಗರ]] [[ಚಿತ್ರ:cochinshipyard.jpg|200px|left|thumb|ಕೊಚ್ಚಿನ್‌ನ ನೌಕಾಂಗಣ]] ನಗರದ ಆರ್ಥಿಕತೆಗೆ ರಫ್ತು ಹಾಗು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳೂ ಸಹ ಪ್ರಮುಖವಾಗಿ ನೆರವಾಗುತ್ತವೆ. [[ಕೊಚ್ಚಿನ್ ಬಂದರು]] ಪ್ರಸಕ್ತ [[ವಿಲ್ಲಿಂಗ್ಡನ್ ದ್ವೀಪ]]ದ ತನ್ನ ನಿಲ್ದಾಣದಲ್ಲಿ ಸರಕುಸಾಗಣೆ ಹಡಗಿನ ಆಮದು ಹಾಗು ರಫ್ತಿನ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಒಂದು ಹೊಸ ಅಂತಾರಾಷ್ಟ್ರೀಯ [[ಕಂಟೇನರ್]] [[ಯಾನಾಂತರಣ]](ಹಡಗಿನಿಂದ ಹಡಗಿಗೆ ಬದಲಾಯಿಸುವ) ನಿಲ್ದಾಣವು [[ವಲ್ಲರ್ಪದಂ]] ನಲ್ಲಿ ಸಜ್ಜುಗೊಳ್ಳುತ್ತಿದೆ. ಇದು ಭಾರತದ ಒಂದು ಪ್ರಮುಖ ಯಾನಾಂತರಣ ಬಂದರೆಂದು ನಿರೀಕ್ಷಿಸಲಾಗಿದೆ.<ref name="Vallarpadam">{{cite news | author= | url=http://www.hindu.com/2005/04/02/stories/2005040202321500.htm | title=Kochi terminal handed over to Dubai Ports International | publisher=The Hindu | date=2005-04-02 | accessdate=2006-05-23 | archive-date=2005-04-06 | archive-url=https://web.archive.org/web/20050406123043/http://www.hindu.com/2005/04/02/stories/2005040202321500.htm | url-status=dead }}</ref><ref name="Vallarpadam1"> {{cite news | author= | url=http://www.thehindubusinessline.com/2006/06/13/stories/2006061302240700.htm | title= Vallarpadam phase I by early 2009: DP World | publisher=The Hindu | date=2005-04-02 | accessdate=2006-05-23 }} </ref><ref name="ICTT Vallarpadam"> {{cite news | author= | url=http://www.thehindubusinessline.com/2008/10/27/stories/2008102750370600.htm | title= Vallarpadam ICTT: Set to make Kochi a key hub | publisher=The Hindu Business Line | date=2008-10-27 | accessdate=2008-11-14 }} </ref><ref name="Logistic Hub">{{cite news | author= | url=http://trbaalu.nic.in/minister/press/2005/Feb05/16_02.pdf | title=Statement by the Government of India | publisher=Press Information Bureau, Govt of India | date=2008-10-27 | accessdate=2008-11-14 | archive-date=2009-02-25 | archive-url=https://web.archive.org/web/20090225121423/http://trbaalu.nic.in/minister/press/2005/Feb05/16_02.pdf | url-status=dead }}</ref> ವ್ಯಾಪಾರದ ಮೇಲಿನ ಕೊಚ್ಚಿ ನಗರದ ಐತಿಹಾಸಿಕ ಅವಲಂಬನೆಯು ಆಧುನಿಕ ಸಮಯದಲ್ಲೂ ಮುಂದುವರೆಯುತ್ತಿದೆ, ಏಕೆಂದರೆ ನಗರವು ಸಂಬಾರು-ಪದಾರ್ಥಗಳ ಒಂದು ಪ್ರಮುಖ ಪೂರೈಕೆದಾರ ಜೊತೆಗೆ [[ಕರಿ ಮೆಣಸ]]ನ್ನು ವಿಶ್ವವ್ಯಾಪಿಯಾಗಿ ವ್ಯಾಪಾರ ಮಾಡುವ [[ಇಂಟರ್ನ್ಯಾಷನಲ್ ಪೆಪ್ಪರ್ ಎಕ್ಸ್ಚೇಂಜ್]] ನ ತವರಾಗಿದೆ. [[ಸ್ಪೈಸ್ ಬೋರ್ಡ್ ಆಫ್ ಇಂಡಿಯಾ]] ಸಹ ತನ್ನ ಪ್ರಧಾನ ಕಛೇರಿಯನ್ನು ಕೊಚ್ಚಿ ನಗರದಲ್ಲಿ ಹೊಂದಿದೆ. IT ಹಾಗು [[ITES]] ಸಂಬಂಧಿತ ಉದ್ಯಮವು ಕೊಚ್ಚಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಿದೆ. [[ಸಮುದ್ರತಳದ ಕೇಬಲ್]] ಗಳ ಮೂಲಕ ಅಗ್ಗದ [[ಬ್ಯಾಂಡ್ ವಿಡ್ತ್]] ದೊರಕುತ್ತದೆ ಹಾಗು ಭಾರತದ ಇತರ ನಗರಗಳಿಗೆ ಹೋಲಿಸಿದರೆ ಇದಕ್ಕೆ ಕಡಿಮೆ ನಿರ್ವಹಣಾ ವೆಚ್ಚ ತಗಲುತ್ತದೆ,ಇದರಿಂದ ನಗರಕ್ಕೆ ಅನುಕೂಲವಾಗಿದೆ. ಸರ್ಕಾರದ ಪ್ರಾಯೋಜಿತ [[ಇನ್ಫೋಪಾರ್ಕ್]]ಸೇರಿದಂತೆ ಹಲವಾರು ತಂತ್ರಜ್ಞಾನ ಹಾಗು ಕೈಗಾರಿಕಾ ಕ್ಯಾಂಪಸ್‌ಗಳು, [[ಕೊಚ್ಚಿನ್ ಸ್ಪೆಷಲ್ ಇಕನಾಮಿಕ್ ಜೊನ್]] ಹಾಗು [[KINFRA ಎಕ್ಸ್ಪೋರ್ಟ್ ಪ್ರಮೋಶನ್ ಇಂಡಸ್ಟ್ರಿಯಲ್ ಪಾರ್ಕ್]]ಗಳು ನಗರದ ಹೊರವಲಯದಲ್ಲಿ ಕಾರ್ಯನಿರ್ವಹಿಸುತ್ತವೆ. ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಹೊಸ ಕೈಗಾರಿಕಾ ವಲಯಗಳು ನಿರ್ಮಾಣದ ಹಂತದಲ್ಲಿವೆ. ಮರಡುವಿನಲ್ಲಿರುವ [[ಶೋಭಾ ಹೈ-ಟೆಕ್ ಸಿಟಿ]] ಹಾಗು ಕಕ್ಕನಾಡ್ ನಲ್ಲಿರುವ [[ಸ್ಮಾರ್ಟ್‌ಸಿಟಿ]] ಪ್ರಸ್ತಾವನೆಯಲ್ಲಿರುವ ಪ್ರಮುಖ ಯೋಜನೆಗಳಾಗಿವೆ. ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನೆಡುಂಬಸ್ಸೇರಿಯಲ್ಲಿ [[ಏರೊಟ್ರೋಪೊಲಿಸ್]] ನ್ನು ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.<ref>{{cite news | author=The Hindu | url=http://www.hindu.com/2009/02/28/stories/2009022852710300.htm | title=CIAL presents ‘Aerotropolis’ roadmap | publisher=The Hindu | date=2008-06-05 | accessdate=2009-02-28 | archive-date=2011-06-29 | archive-url=https://web.archive.org/web/20110629042634/http://www.hindu.com/2009/02/28/stories/2009022852710300.htm | url-status=dead }}</ref><ref>{{cite news | author=The Hindu | url=http://www.hindu.com/2009/02/28/stories/2009022858700300.htm | title=Kochi airport presents ‘Aerotropolis’ roadmap | publisher=The Hindu | date=2008-06-05 | accessdate=2009-02-28 | archive-date=2009-03-03 | archive-url=https://web.archive.org/web/20090303231619/http://www.hindu.com/2009/02/28/stories/2009022858700300.htm | url-status=dead }}</ref> ಕೊಚ್ಚಿಯು ಒಂದು [[ಎಣ್ಣೆ ಸಂಸ್ಕರಣಾ ಕೇಂದ್ರ]]ವನ್ನು ಹೊಂದಿದೆ- [[ಅಂಬಾಲಮುಗಳ್]] ನಲ್ಲಿರುವ [[ಕೊಚ್ಚಿ ರಿಫೈನರೀಸ್]] (BPCL) ಕೇಂದ್ರ ಸರ್ಕಾರದ ಸಂಸ್ಥೆಗಳಾದ [[ಕೊಕೊನಟ್ ಡೆವಲಪ್ಮೆಂಟ್ ಬೋರ್ಡ್]], [[ಕಾಯರ್ ಬೋರ್ಡ್]] ಹಾಗು [[ಮರೀನ್ ಪ್ರಾಡಕ್ಟ್ಸ್ ಎಕ್ಸ್ಪೋರ್ಟ್ ಡೆವಲಪ್ಮೆಂಟ್ ಅಥಾರಿಟಿ]] (MPEDA)ಗಳು ನಗರದಲ್ಲಿ ತಮ್ಮ ಪ್ರಧಾನ ಕಚೇರಿಗಳನ್ನು ಹೊಂದಿವೆ. == ಸಾರಿಗೆ == [[ಚಿತ್ರ:NH-47.jpg|thumb|NH 47 ದಕ್ಷಿಣಕ್ಕೆ ಕೊಚ್ಚಿಯನ್ನು ತ್ರಿವೆಂಡ್ರಮ್ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ ಹಾಗು ಉತ್ತರಕ್ಕೆ ತಮಿಳ್ನಾಡಿನ ಕೊಯಮತ್ತೂರು ಹಾಗು ಸೇಲಂಗೆ ಸಂಪರ್ಕವನ್ನು ಕಲ್ಪಿಸುತ್ತದೆ.]] [[ಚಿತ್ರ:Cochin International Airport.JPG|thumb|ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.]] {{Main|Transport in Kochi}} {{See also|Cochin International Airport|Kochi metro}} ನಗರದಲ್ಲಿನ ಸಾರ್ವಜನಿಕ ಸಾಗಣೆ-ವ್ಯವಸ್ಥೆಯು ದೊಡ್ಡ ಮಟ್ಟದಲ್ಲಿ [[ಖಾಸಗಿ]] ಬಸ್ಸುಗಳ ಮೇಲೆ ಅವಲಂಬಿತವಾಗಿದೆ. [[ಟ್ಯಾಕ್ಸಿಗಳು]] ಹಾಗು [[ಆಟೋ ರಿಕ್ಷಾ]]ಗಳು(''ಆಟೋ'' ಗಳೆಂದು ಕರೆಯಲಾಗುತ್ತದೆ) ದಿನವಿಡೀ ಬಾಡಿಗೆಗೆ ದೊರಕುತ್ತವೆ. ಕಿರಿದಾದ ರಸ್ತೆಗಳು ಹಾಗು ವಿವಿಧ ವಾಹನಗಳ ವ್ಯಾಪಕ ಮಿಶ್ರಣದಿಂದಾಗಿ ನಗರದಲ್ಲಿ ವಾಹನ ದಟ್ಟಣೆಯ ಸಮಸ್ಯೆಯನ್ನು ಉಂಟುಮಾಡಿದೆ. [[ಮೆಟ್ರೋ]] ಶೀಘ್ರ ಪ್ರಯಾಣ ಸೇವೆಯನ್ನು, ಸಂಚಾರ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವ ಸಲುವಾಗಿ ರೂಪಿಸಲು ಉದ್ದೇಶಿಸಲಾಗಿದೆ. ಇದು ಪ್ರಸಕ್ತದಲ್ಲಿ ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಎದುರು ನೋಡುತ್ತಿದೆ.<ref name="Metro rail: 12 companies come up with proposals">{{cite news | author= | url=http://newindpress.com/NewsItems.asp?ID=IEX20060509002011&Page=X&Title=Kochi&Topic=0& | title=Kochi Metro Rail | publisher=The New Indian Express | date=2006-05-09 | accessdate=2006-05-23 | archive-date=2007-09-27 | archive-url=https://web.archive.org/web/20070927005016/http://newindpress.com/NewsItems.asp?ID=IEX20060509002011&Page=X&Title=Kochi&Topic=0& | url-status=dead }}</ref> [[ಇಂಡಿಯನ್ ಓಷನ್]] ನ ಅತ್ಯಂತ ಸುರಕ್ಷಿತ ಬಂದರುಗಳಲ್ಲಿ ಒಂದಾದ ಕಾರಣದಿಂದ, ಕೊಚ್ಚಿಯು ಭಾರತದ ಪ್ರಮುಖ ಬಂದರುಗಳಲ್ಲಿ ಒಂದೆಂಬ ಸ್ಥಾನವನ್ನು ಪಡೆದಿದೆ.<ref name="Trade Logistics — India Seaports"> {{cite web |publisher=National Informatics Centre |url=http://www.indiainbusiness.nic.in/trade-india/ports.htm |archiveurl=https://web.archive.org/web/20061215061719/http://www.indiainbusiness.nic.in/trade-india/ports.htm |archivedate=2006-12-15 |title=Trade with India&nbsp;— major ports in India |accessdate=2006-05-23 }} </ref> ಈ ಬಂದರು, [[ಕೊಚ್ಚಿನ್ ಪೋರ್ಟ್ ಟ್ರಸ್ಟ್]] ಎಂಬ ಹೆಸರಿನ ಶಾಸನಬದ್ಧ ಸ್ವಾಯತ್ತ ಸಂಸ್ಥೆಯ ನಿರ್ವಹಣೆಯಲ್ಲಿದೆ. ಇದು [[ಇಂಧನ ತೊಟ್ಟಿ]], [[ಸರಕು]] ಹಾಗು [[ಪ್ರಯಾಣಿಕ ಹಡಗು]]ಗಳ ನಿರ್ವಹಣೆ ಹಾಗು ಉಗ್ರಾಣ ಸ್ಥಳಾವಕಾಶ ಸೌಲಭ್ಯಗಳನ್ನು ಒದಗಿಸುತ್ತದೆ. ಇದು [[ಕೊಲೊಂಬೋ]] ಹಾಗು ಲಕ್ಷದ್ವೀಪ್ ಗಳಿಗೆ ಪ್ರಯಾಣಿಕರ ಹಡಗುಗಳ ವ್ಯವಸ್ಥೆಯನ್ನು ಕಲ್ಪಿಸುತ್ತದೆ. [[ಕೇರಳ ಶಿಪ್ಪಿಂಗ್ ಅಂಡ್ ಇನ್ಲ್ಯಾಂಡ್ ನ್ಯಾವಿಗೇಶನ್ ಕಾರ್ಪೋರೇಶನ್]], [[ಸ್ಟೇಟ್ ವಾಟರ್ ಟ್ರ್ಯಾನ್ಸ್‌ಪೋರ್ಟ್ ಡಿಪಾರ್ಟ್ಮೆಂಟ್]], ಹಾಗು ಖಾಸಗಿ ಒಡೆತನ ನಿರ್ವಹಿಸುವ ದೋಣಿ ಸೇವೆಗಳು ನಗರದ ಹಲವಾರು [[ದೋಣಿ ಇಳಿಗಟ್ಟೆ]]ಗಳಲ್ಲಿ ಲಭ್ಯವಿವೆ. ದ್ವೀಪಗಳ ನಡುವೆ ಪ್ರಯಾಣಿಕರು ಹಾಗು ವಾಹನಗಳ ಯಾನಾಂತರಣಕ್ಕೆ ''ಜುಂಕರ್'' [[ದೋಣಿ]]ಯು ಎರ್ನಾಕುಲಂ ಹಾಗು [[ವೈಪಿನ್]] ನಡುವೆ, ಹಾಗು ವೈಪಿನ್ ಹಾಗು ಫೋರ್ಟ್ ಕೊಚ್ಚಿ ನಡುವೆ ಕಾರ್ಯಾಚರಿಸುತ್ತಿವೆ. ಆದಾಗ್ಯೂ, [[ಗೋಶ್ರೀ ಸೇತುವೆಗಳ]] ನಿರ್ಮಾಣದಿಂದ(ಇದು ಕೊಚ್ಚಿಯ ದ್ವೀಪಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತವೆ), ಹಾಯುವ ದೋಣಿಗಳ ಸಾಗಣೆಯು ಕಡಿಮೆ ಅವಶ್ಯಕತೆಯನ್ನು ಪಡೆದಿದೆ. ನಗರದ ಉತ್ತರಭಾಗಕ್ಕೆ 25 ಕಿಲೋಮೀಟರ್(15 ಮೈಲಿ)ಗಳ ದೂರದಲ್ಲಿರುವ [[ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]]ವು, ಸ್ಥಳೀಯ ಹಾಗು ಅಂತಾರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಿಭಾಯಿಸುತ್ತದೆ. ಇದು ಕೇರಳದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ ಹಾಗು ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಕೇಂದ್ರ ಸರ್ಕಾರದ ನಿಧಿಗಳನ್ನು ಬಳಸದೆ ನಿರ್ಮಾಣವಾದ ಭಾರತದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.<ref name="Cochin International Airport">{{cite web |publisher=Cochin International Airport |url=http://www.cochin-airport.com/html/0100fram.htm |title=A novel venture in the history of Indian Aviation |accessdate=2006-05-23 |archive-date=2006-05-23 |archive-url=https://web.archive.org/web/20060523081313/http://www.cochin-airport.com/html/0100fram.htm |url-status=dead }}</ref> [[ನೌಕಾಪಡೆ]]ಯ ನಿರ್ವಹಣೆಯಲ್ಲಿರುವ ವಿಮಾನ ನಿಲ್ದಾಣವೂ ಸಹ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. [[ಇಂಡಿಯನ್ ಕೋಸ್ಟ್ ಗಾರ್ಡ್]] ನ ಉಪಯೋಗಕ್ಕೆ ಮೂರನೇ ವಿಮಾನ ನಿಲ್ದಾಣವು ಉಪನಗರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದೆ. ಕೊಚ್ಚಿಯಲ್ಲಿ ಇಂಟ್ರಾ-ಸಿಟಿ ರೈಲು ಸಾರಿಗೆ ವ್ಯವಸ್ಥೆಯಿಲ್ಲ. ನಗರದ [[ಇಂಟರ್-ಸಿಟಿ ರೈಲು]] ಸಾರಿಗೆ ವ್ಯವಸ್ಥೆಯನ್ನು [[ಭಾರತೀಯ ರೈಲ್ವೇಸ್]] ನ [[ದಕ್ಷಿಣ ರೈಲ್ವೆ ವಲಯ]]ವು ನಿರ್ವಹಿಸುತ್ತದೆ. ಎರಡು ಪ್ರಮುಖ ರೈಲ್ವೆ ನಿಲ್ದಾಣಗಳಿವೆ-[[ಎರ್ನಾಕುಲಂ ಜಂಕ್ಷನ್]] ಹಾಗು [[ಎರ್ನಾಕುಲಂ ಟೌನ್]](ಸ್ಥಳೀಯವಾಗಿ 'ದಕ್ಷಿಣ' ಹಾಗು 'ಉತ್ತರ' ರೈಲ್ವೆ ನಿಲ್ದಾಣಗಳೆಂದು ಕ್ರಮವಾಗಿ ಹೆಸರಾಗಿವೆ). ಈ ಎರಡೂ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗವು ನಗರವನ್ನು ಉದ್ದವಾಗಿ ಎರಡು ಭಾಗವಾಗಿ ವಿಭಜಿಸುವುದರ ಜೊತೆಗೆ ಎರಡು ಕಿರಿದಾದ ಸೇತುವೆಗಳು ಎರಡು ಭಾಗಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. == ಜನಸಂಖ್ಯಾಶಾಸ್ತ್ರ == [[ಚಿತ್ರ:Antique shop jew town kochi.jpg|thumb|upright|ಕೊಚ್ಚಿಯ ಯಹೂದಿ ಪಳೆಯುಳಿಕೆಗಳನ್ನು ಪ್ರದರ್ಶಿಸುತ್ತಿರುವ ಒಂದು ಪುರಾತನ ಅಂಗಡಿ]] [[ಚಿತ್ರ:Kochi India slums.jpg|left|thumb|ಕೊಚ್ಚಿಯ ಕಲೂರಿನಲ್ಲಿರುವ ಗನಚುಂಬಿ ವಾಣಿಜ್ಯ ಕಟ್ಟಡಗಳ ಪಕ್ಕದಲ್ಲೇ ಕೊಳೆಗೇರಿಗಳು.ಭಾರತದ ಇತರ ರಾಜ್ಯಗಳಿಂದ ಕೆಲಸವನ್ನು ಅರಸಿ ನಗರಕ್ಕೆ ಬರುವ ನೂರಾರು ವಲಸಿಗ ಕಾರ್ಮಿಕರು, ಈ ರೀತಿಯಾದ ಹೀನಸ್ಥಿತಿಯ ಪ್ರದೇಶಗಳಲ್ಲಿ ವಾಸಿಸುತ್ತಾರೆ.]] {{See also|Cochin Jews|Syrian Malabar Nasrani}} 564,589ರಷ್ಟು ಜನಸಂಖ್ಯೆಯೊಂದಿಗೆ{{as of|2001}}, ಕೊಚ್ಚಿ ನಗರವು ಪ್ರತಿ km2ಗೆ 5950 ಜನರನ್ನು ಹೊಂದಿರುವುದರ ಜೊತೆಗೆ ಜನಸಂಖ್ಯೆ ಸಾಂದ್ರತೆಯಲ್ಲಿ ಕೇರಳದ ನಗರಗಳ ಪೈಕಿ ಅಗ್ರ ಸ್ಥಾನವನ್ನು ಪಡೆದಿದೆ.<sup>2</sup>.{{Citation needed|date=October 2009}} {{As of|2009}}, ಕೊಚ್ಚಿ ನಗರವು 1,541,175ರಷ್ಟು ಮೆಟ್ರೋಪಾಲಿಟನ್ ಪ್ರದೇಶ ಜನಸಂಖ್ಯೆಯನ್ನು ಹೊಂದಿದೆ.<ref name="World Gazetteer population UA">{{cite web |url=http://www.world-gazetteer.com/wg.php?x=&men=gcis&lng=en&des=wg&geo=-104&srt=pnan&col=adhoq&msz=1500&va=&pt=a |title=India:metropolitan areas |publisher=world-gazetteer.com |date= |accessdate=2009-03-13 |archiveurl=https://web.archive.org/web/20111110105734/http://www.world-gazetteer.com/wg.php?x=&men=gcis&lng=en&des=wg&geo=-104&srt=pnan&col=adhoq&msz=1500&va=&pt=a |archivedate=2011-11-10 |url-status=dead }}</ref> ನಗರದ ಜನಸಂಖ್ಯೆಯಲ್ಲಿ 14%ನಷ್ಟು [[ಹಿಂದುಳಿದ ಜಾತಿ ಹಾಗು ಪಂಗಡಗಳು]] ಸೇರಿದ್ದಾರೆ. ಮಹಿಳೆಯರ ಹಾಗು ಪುರುಷರ ಅನುಪಾತವು 1,024:1,000ರಷ್ಟಿದೆ, ಇದು ಅಖಿಲ ಭಾರತದ ಸರಾಸರಿ 933:1,000ಗಿಂತ ಗಮನಾರ್ಹವಾಗಿ ಅಧಿಕವಾಗಿದೆ. ಕೊಚ್ಚಿಯ ಸಾಕ್ಷರತಾ ಪ್ರಮಾಣವು 94%ರಷ್ಟಿದೆ. ಮಹಿಳಾ ಸಾಕ್ಷರತಾ ಪ್ರಮಾಣವು ಪುರುಷರಿಗಿಂತ 1.1%ರಷ್ಟು ಹಿಂದುಳಿದಿದೆ. ಭಾರತದಲ್ಲಿ ಮಹಿಳೆ ಹಾಗೂ ಪುರುಷರ ನಡುವೆ ಈ ರೀತಿ ಅತೀಕಡಿಮೆ ಅಂತರಗಳ ಸಾಕ್ಷರತೆ ಪ್ರಮಾಣದಲ್ಲಿ ಕೊಚ್ಚಿ ಸೇರಿದೆ.{{Citation needed|date=June 2009}} ಕೊಚ್ಚಿಯ ಪ್ರಮುಖ ಧರ್ಮಗಳೆಂದರೆ [[ಹಿಂದೂ ಧರ್ಮ]], [[ಕ್ರಿಶ್ಚಿಯನ್ ಧರ್ಮ]] ಹಾಗು [[ಇಸ್ಲಾಂ ಧರ್ಮ]]; [[ಜೈನ ಧರ್ಮ]], [[ಜೂಡೆಯಿಸಂ]], [[ಸಿಖ್ ಧರ್ಮ]] ಹಾಗು [[ಬೌದ್ಧ ಧರ್ಮ]]ದ ಅನುಯಾಯಿಗಳು ಕಡಿಮೆ ಪ್ರಮಾಣದಲ್ಲಿದ್ದಾರೆ. 47%ನಷ್ಟು ಹಿಂದೂ ಧರ್ಮದ ಅನುಯಾಯಿಗಳಿದ್ದರೂ, ಕ್ರಿಶ್ಚಿಯನ್ ಧರ್ಮವನ್ನು ಒಂದು ದೊಡ್ಡ ಮಟ್ಟದಲ್ಲಿ ಅನುಸರಿಸುವುದರಿಂದ (35%), ನಗರವನ್ನು ಭಾರತದ ಅತ್ಯಂತ ದೊಡ್ಡ ಕ್ರಿಶ್ಚಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರವೆಂದು ಕರೆಯಲಾಗುತ್ತದೆ.<ref name="Census GIS Household">{{cite web |publisher=Census of India |work=Census India - Household Whizmap |url=http://www.censusindiamaps.net/page/Religion_WhizMap1/housemap.htm |title=Religious data |accessdate=2006-05-23 |archive-date=2010-07-06 |archive-url=https://web.archive.org/web/20100706213221/http://www.censusindiamaps.net/page/Religion_WhizMap1/housemap.htm |url-status=dead }}</ref><ref>[http://123cochin.com/demographic.html ಡೆಮೋಗ್ರ್ಯಾಫಿಕ್ಸ್ ಆಫ್ ಕೊಚ್ಚಿ ] {{Webarchive|url=https://web.archive.org/web/20110707054830/http://123cochin.com/demographic.html |date=2011-07-07 }} - ಜನಗಣತಿಯಲ್ಲಿ ಕೊಟ್ಟಿರುವಂತೆ.</ref> ನಿವಾಸಿಗಳಲ್ಲಿ ಹೆಚ್ಚಿನವರು [[ಮಲಯಾಳಿ]]ಗಳು; ಆದಾಗ್ಯೂ, ನಗರದಲ್ಲಿ ಗಮನಾರ್ಹವಾಗಿ ಕಡಿಮೆ ಸಂಖ್ಯೆಯಲ್ಲಿ ಜನಾಂಗೀಯ ಸಮುದಾಯಗಳಿವೆ, ಇವರಲ್ಲಿ [[ತಮಿಳರು]], [[ಗುಜರಾತಿಗಳು]], [[ಯಹೂದಿ]]ಗಳು, [[ಸಿಕ್ಕಿಂ]]ಜನರು, [[ಆಂಗ್ಲೋ-ಭಾರತೀಯ]]ರು, [[ಕೊಂಕಣಿ]]ಗಳು, ಹಾಗು [[ತುಳುವ]]ರಿದ್ದಾರೆ. ಮಲಯಾಳಂ ಸಂವಹನ ಹಾಗು ಶಿಕ್ಷಣ ಮಾಧ್ಯಮದ ಪ್ರಮುಖ ಭಾಷೆಯಾಗಿದೆ, ಆದಾಗ್ಯೂ ವ್ಯಾವಹಾರಿಕ ವಲಯದಲ್ಲಿ ಇಂಗ್ಲಿಷ್‌ನ್ನು ಸಾಮಾನ್ಯವಾಗಿ ಬಳಕೆ ಮಾಡಲಾಗುತ್ತದೆ. [[ತಮಿಳು]] ಹಾಗು [[ಹಿಂದಿ]]ಭಾಷೆಯನ್ನು ವ್ಯಾಪಕವಾಗಿ ಅರ್ಥೈಸಿಕೊಳ್ಳಲಾಗುತ್ತದೆ-ಆದರೂ ಮಾತನಾಡಲು ಅಪರೂಪವಾಗಿ ಬಳಸಲಾಗುತ್ತದೆ. [[ಚಿತ್ರ:Kerala jain temple.jpg|thumb|130px|right|ಮಾತ್ತನ್ಚೇರಿಯಲ್ಲಿರುವ ಒಂದು ಜೈನ ಮಂದಿರ]] ಅಭಿವೃದ್ಧಿಶೀಲ ಜಗತ್ತಿನ ಇತರ ವೇಗವಾಗಿ ಬೆಳವಣಿಗೆಯಾಗುತ್ತಿರುವ ನಗರಗಳಂತೆ, ಕೊಚ್ಚಿ ನಗರವೂ ಸಹ [[ನಗರೀಕರಣ]] ಸಮಸ್ಯೆಗಳಿಂದ, ಕಳಪೆ ಮಟ್ಟದ [[ನಿರ್ಮಲೀಕರಣ]] ಹಾಗು [[ನಿರುದ್ಯೋಗ]] ಸಮಸ್ಯೆಗಳನ್ನು ಎದುರಿಸುತ್ತಿದೆ. ಮನೆಯ-ವೆಚ್ಚ ಹಾಗು ಲಭ್ಯತೆ, ಪಟ್ಟಣದಲ್ಲಿ ಕಿಕ್ಕಿರಿದ ನಿವಾಸಿಗಳು ಹಾಗು ನಿವಾಸಿಗಳ ಆದಾಯಗಳಿಗೆ ಸಂಬಂಧಿಸಿದಂತೆ ನಗರವು ಭಾರತದ ಇತರ ನಗರಗಳಿಗಿಂತ ಅತೀಕಡಿಮೆ ಶ್ರೇಣಿಯನ್ನು ಪಡೆದಿದೆ.<ref> {{cite news | author=Business Standard | url=http://www.business-standard.com/india/news/delhi-offersbest-8217qualitylife8217-cii-ifc-liveability-index-2010/387882/ | title=Delhi offers the best ’Quality of Life’: CII-IFC Liveability Index 2010 | publisher=BS | date=2010-03-08 | accessdate=2010-04-02 }}</ref> ನಗರದಲ್ಲಿ ನಿರುದ್ಯೋಗ ಪ್ರಮಾಣವು 1998ರಲ್ಲಿ 14.8%ರಿಂದ 2003ರಲ್ಲಿ 24.5%ನಷ್ಟಾಗಿದ್ದು, 9.7ರಷ್ಟು ಏರಿಕೆಯನ್ನು ದಾಖಲಿಸಿದೆ.<ref name="Zacharia research analysis">{{cite book |author = K. C. Zachariah and S. Irudaya Rajan |year = 2005 |title = Unemployment in Ernakulam |chapterurl = http://www.cds.edu/download_files/374.pdf |format = PDF |publisher = K. C. Zachariah and S. Irudaya Rajan |accessdate = 2006-05-23 |archive-date = 2008-04-06 |archive-url = https://web.archive.org/web/20080406134031/http://www.cds.edu/download_files/374.pdf |url-status = dead }}</ref> ನಗರದ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಕುಡಿಯುವ ನೀರಿನ ಪೂರೈಕೆಯಲ್ಲಿ ಕೊರತೆ.<ref name=" Drinking water shortage">{{cite news | author= | url=http://www.hindu.com/2007/03/09/stories/2007030925271000.htm | title=Acute drinking water shortage in Kochi | publisher=The Hindu | date=2007-03-09 | accessdate=2008-04-27 | archive-date=2008-09-25 | archive-url=https://web.archive.org/web/20080925214247/http://www.hindu.com/2007/03/09/stories/2007030925271000.htm | url-status=dead }}</ref> ಈ ಪರಿಸ್ಥಿತಿಯು ಕೈಗಾರಿಕಾ ಪ್ರದೇಶಗಳಲ್ಲಿ ಉಂಟಾಗುವ [[ಮಾಲಿನ್ಯ]]ದ ಬೆದರಿಕೆಯಿಂದ ಮತ್ತಷ್ಟು ಉಲ್ಬಣಗೊಂಡಿದೆ.<ref name="pollution in kochi">{{cite news | author= | url=http://www.hindu.com/2004/05/16/stories/2004051610570300.htm | title=Water pollution in Kochi | publisher=The Hindu | date=2004-05-16 | accessdate=2006-05-23 | archive-date=2006-07-08 | archive-url=https://web.archive.org/web/20060708085120/http://www.hindu.com/2004/05/16/stories/2004051610570300.htm | url-status=dead }}</ref> [[ಕೊಳೆಗೇರಿ]]-ನಿವಾಸಿಗಳ ಜನಸಂಖ್ಯೆಯ ಬೆಳವಣಿಗೆಯನ್ನೂ ಸಹ ನಗರವು ಎದುರಿಸುತ್ತಿದೆ.<ref name=" Housing a dream">{{cite news | author= | url=http://www.hinduonnet.com/thehindu/mp/2003/05/19/stories/2003051900180100.htm | title=Housing a dream | publisher=The Hindu | date=2003-05-19 | accessdate=2006-05-23 | archive-date=2005-05-25 | archive-url=https://web.archive.org/web/20050525101938/http://www.hinduonnet.com/thehindu/mp/2003/05/19/stories/2003051900180100.htm | url-status=dead }}</ref> ಸರ್ಕಾರವು 2016ರ ಹೊತ್ತಿಗೆ ನಗರವನ್ನು ಕೊಳೆಗೇರಿ-ಮುಕ್ತವನ್ನಾಗಿ ಮಾಡಬೇಕೆಂಬ ಯೋಜನೆಯನ್ನು ಹೊಂದಿದೆ.<ref name="City Development Plan — Kochi">{{cite web |author= |url=http://jnnurm.nic.in/cdp_apprep_pdf/CDP_Appraisals_ASCI/COCHIN/KOCHI_AR1.pdf |format=PDF |title=City Development Plan&nbsp;— Kochi |publisher=Jawaharlal Nehru National Urban Renewal Mission |accessdate=2008-03-20 |archive-date=2008-05-29 |archive-url=https://web.archive.org/web/20080529183519/http://jnnurm.nic.in/cdp_apprep_pdf/CDP_Appraisals_ASCI/COCHIN/KOCHI_AR1.pdf |url-status=dead }}</ref> [[ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ]] ಪ್ರಕಾರ, ಕೊಚ್ಚಿಯು, ರಾಷ್ಟ್ರದ ಸರಾಸರಿ ಅಪರಾಧ ಪ್ರಮಾಣ 287.3ಕ್ಕೆ ಪ್ರತಿಯಾಗಿ ಭಾರತದಲ್ಲೇ ಅತ್ಯಧಿಕ ಪ್ರಮಾಣ 498.6 ಹೊಂದಿದೆ.<ref name="Crimes in Mega Cities"> {{cite book |author =National Crime Records Bureau |year = 2004 |title = Crime in India-2004 |chapter = Crimes in Mega Cities |chapterurl = http://ncrb.nic.in/crime2004/cii-2004/CHAP2.pdf |format= PDF |publisher = Ministry of Home Affairs |accessdate=2006-05-23t }} </ref> ಕಳೆದ 2009ರ ಅಂಕಿ ಅಂಶಗಳ ಪ್ರಕಾರ, ಕೊಚ್ಚಿ ನಗರವು ಹೆಚ್ಚಿನ ಅಪರಾಧ ಪ್ರಮಾಣವನ್ನು ಹೊಂದಿರುವುದರ ಜೊತೆಗೆ ಭಾರತದ ದಾಖಲಾದ ಅಪರಾಧ ಪ್ರಮಾಣಗಳಲ್ಲಿ ನಗರವು ನಾಲ್ಕನೇ ಸ್ಥಾನವನ್ನು ಗಳಿಸಿದೆ.<ref>{{Cite web |url=http://ncrb.nic.in/cii2008/Statistics2008.pdf |title=ಹೈಯೆಸ್ಟ್ ಕ್ರೈಂ ರೇಟ್ ಇನ್ ಇಂಡಿಯಾ |access-date=2010-06-18 |archive-date=2011-06-28 |archive-url=https://web.archive.org/web/20110628215223/http://ncrb.nic.in/cii2008/Statistics2008.pdf |url-status=dead }}</ref> <ref>{{Cite web |url=http://www.metrovaartha.com/2010/03/29032404/CRIME-LIST-KOCHI-20100329.html |title=ಕ್ರೈಂ ರೇಟ್ ಹೈ ಇನ್ ಕೊಚ್ಚಿ |access-date=2010-06-18 |archive-date=2011-07-14 |archive-url=https://web.archive.org/web/20110714080836/http://www.metrovaartha.com/2010/03/29032404/CRIME-LIST-KOCHI-20100329.html |url-status=dead }}</ref> == ಸಂಸ್ಕೃತಿ == {{Main|Culture of Kochi}} {{See also|Cuisine of Kerala}} [[ಚಿತ್ರ:Musical-walkway.jpg|thumb|ಪಾದಚಾರಿಗಳು ಮರೀನ್ ಡ್ರೈವ್‌ನಲ್ಲಿ ವಿಹರಿಸಬಹುದು, ಕೊಚ್ಚಿಯ ಒಂದು ಜಲಾಭಿಮುಖ ವಿಹಾರಪಥ.]] ಹಲವು ಶತಮಾನಗಳು ಕಳೆದಂತೆ ನಿರಂತರ ವಲಸೆಯ ಫಲವಾಗಿ, ನಗರದ ಜನಸಂಖ್ಯೆಯಲ್ಲಿ ಕೇರಳದ ಎಲ್ಲ ಭಾಗಗಳ ಹಾಗು ಭಾರತದ ಹೆಚ್ಚಿನ ಭಾಗಗಳಿಂದ ಬಂದ ಜನರ ಮಿಶ್ರಣವಿದೆ. ಪ್ಯಾನ್-ಇಂಡಿಯನ್ ಸ್ವರೂಪವು ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ವಿವಿಧ ಜನಾಂಗೀಯ ಸಮುದಾಯಗಳ ಗಣನೀಯ ಉಪಸ್ಥಿತಿಯಿಂದ ಬೆಳಕಿಗೆ ಬಂದಿದೆ.<ref name="Kochi's 'mini-India' NDTV"> {{cite news | author=T S Sudhir | url=http://www.ndtv.com/template/template.asp?template=Assemblypolls2006&slug='Mini-India'+votes+for+better+Kerala&id=87395&callid=1&category=National | title=Kochi's 'mini-India' | publisher=NDTV | date=2006-04-29 | accessdate=2006-05-23 }} </ref> ಕೊಚ್ಚಿಯು ಒಂದು ವೈವಿಧ್ಯದ, ಬಹುಸಂಸ್ಕೃತಿಯ ಹಾಗು ಜಾತ್ಯತೀತ ಸಮುದಾಯವನ್ನು ಹೊಂದಿದೆ. ಇದರಲ್ಲಿ ಹಿಂದೂಗಳು, [[ಕ್ರಿಶ್ಚಿಯನ್ನ]]ರು, [[ಮುಸ್ಲಿಮ]]ರು,[[ಜೈನ]]ರು, [[ಸಿಖ್ಖ]]ರು, ಹಾಗು [[ಬೌದ್ಧ]] ಧರ್ಮೀಯರು ಇತರ ವರ್ಗಗಳಲ್ಲಿ ಸೇರಿದ್ದಾರೆ, ಇವರೆಲ್ಲಗೂ ಶಾಂತಿಯುತ ಸಹಬಾಳ್ವೆಯಿಂದ ಜೀವಿಸುತ್ತಿದ್ದಾರೆ. ನಗರದಲ್ಲಿ ಒಂದೊಮ್ಮೆ ''ಮಲಬಾರ್ ಯಹುದೆನ್'' ಎಂದು ಕರೆಯಲ್ಪಡುವ ಒಂದು ದೊಡ್ಡ ಮಟ್ಟದಲ್ಲಿ ಯಹೂದಿಗಳ ಸಮುದಾಯವಿತ್ತು-ಈಗ ಅವರ ಸಂಖ್ಯೆ ಹೆಚ್ಚಾಗಿ [[ಕೊಚ್ಚಿನ್ ಯಹೂದಿ]] ಗಳೆನಿಸಿದ್ದಾರೆ. ಇವರು ಕೊಚ್ಚಿಯ ವ್ಯಾಪಾರ ಹಾಗು ಆರ್ಥಿಕ ಸ್ತರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.<ref name="Jerusalem centre for Public Affairs">{{cite web |publisher=Jerusalem Centre for public affairs |work=An Interview with Nathan Katz |url=http://www.jcpa.org/cjc/cjc-katz-f05.htm |title=The Jews, Israel, and India |accessdate=2006-05-17 |archive-date=2006-09-05 |archive-url=https://web.archive.org/web/20060905125230/http://www.jcpa.org/cjc/cjc-katz-f05.htm |url-status=dead }}</ref> 22 ''[[ಸುಯಿ ಇಯುರಿಸ್]]'' [[ಈಸ್ಟರ್ನ್ ಕ್ಯಾಥೊಲಿಕ್ ಚರ್ಚ್]] ಗಳಲ್ಲಿ ಒಂದಾಗಿರುವ [[ಸೈರೋ-ಮಲಬಾರ್ ಚರ್ಚ್]], ಎರ್ನಾಕುಲಂ ನಲ್ಲಿ ತನ್ನ ಸ್ಥಾನವನ್ನು ಹೊಂದಿದೆ. ಕ್ರಿಶ್ಚಿಯನ್ನರ ಆರಾಧನಾ ಮಂದಿರಗಳಲ್ಲಿ St. ಮೇರಿ'ಸ್ ಕೆಥೆಡ್ರಲ್ ಹಾಗು [[ಕಲೂರ್]]ನಲ್ಲಿರುವ [[St. ಆಂತೋನಿ'ಸ್ ಶ್ರೈನ್]] ಪ್ರಮುಖವಾಗಿವೆ. ತನ್ನ ಬಹು-ಜನಾಂಗೀಯ ಸಂಯೋಜನೆಗೆ ಸೂಕ್ತವೆನಿಸುವಂತೆ, ಕೊಚ್ಚಿಯು ಕೇರಳದ ಸಾಂಪ್ರದಾಯಿಕ ಹಬ್ಬಗಳನ್ನು ಆಚರಿಸುತ್ತದೆ ಉದಾಹರಣೆಗೆ [[ಓಣಂ]] ಹಾಗು [[ವಿಷು]] ಹಬ್ಬಗಳ ಜೊತೆಯಲ್ಲಿ [[ಉತ್ತರ ಭಾರತ]]ದ ಹಿಂದೂ ಹಬ್ಬಗಳಾದ [[ಹೋಳಿ]] ಹಾಗು [[ದೀಪಾವಳಿ]]ಯನ್ನು ಹೆಚ್ಚಿನ ಉತ್ಸಾಹದಿಂದ ಆಚರಿಸುತ್ತದೆ. ಕ್ರಿಶ್ಚಿಯನ್ ಹಾಗು ಮುಸ್ಲಿಂ ಹಬ್ಬಗಳಾದ [[ಕ್ರಿಸ್ಮಸ್]], [[ಈಸ್ಟರ್]], [[ಈದ್ ಉಲ್-ಫಿತ್ರ್]] ಹಾಗು [[ಮಿಲಾದ್-ಎ-ಶೆರಿಫ್]] ನ್ನು ಸಹ ಆಚರಿಸುತ್ತದೆ. ಒಂದು ಮೋಜಿನ ಹಬ್ಬವಾದ ''[[ಕೊಚ್ಚಿನ್ ಕಾರ್ನಿವಲ್]]'' ನ್ನು ಡಿಸೆಂಬರ್‌ನ ಕಡೆ ಹತ್ತು ದಿನಗಳಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಆಚರಿಸಲಾಗುತ್ತದೆ. [[ಚಿತ್ರ:Kaloor.jpg|thumb|ಕೊಚ್ಚಿಯಲ್ಲಿರುವ ಜವಾಹರ್ ಲಾಲ್ ನೆಹರು ಸ್ಟೇಡಿಯಂ, ಭಾರತದ ದೊಡ್ಡ ಬಹೂಪಯೋಗಿ ಕ್ರೀಡಾಂಗಣಗಳಲ್ಲಿ ಒಂದಾಗಿದೆ.]] ಕೊಚ್ಚಿಯ ನಿವಾಸಿಗಳು ಕೊಚೈಟ್ಸ್(ಕೊಚ್ಚಿ ನಗರದ ವಾಸಿಗಳು) ಎಂದು ಹೆಸರಾಗಿದ್ದಾರೆ; ಇವರು [[ದಕ್ಷಿಣ ಭಾರತದ ಸಂಸ್ಕೃತಿ]]ಯ ಅವಿಭಾಜ್ಯ ಅಂಗವಾಗಿದ್ದಾರೆ. ಆದಾಗ್ಯೂ, ನಗರದ ಸಂಸ್ಕೃತಿಯು ಶೀಘ್ರವಾಗಿ ಕೊಚ್ಚಿ ನಗರ ವಾಸಿಗಳೊಂದಿಗೆ ವಿಕಸಿಸುವುದರ ಜೊತೆಗೆ ಅವರು ಸಾಮಾನ್ಯವಾಗಿ ಜೀವನದೃಷ್ಟಿಯಲ್ಲಿ ಹೆಚ್ಚು ಕಾಸ್ಮಾಪಾಲಿಟನ್(ವಿಶ್ವಬಂಧುತ್ವ) ಆಗುತ್ತಿದ್ದಾರೆ.<ref name="Developing metro and quaint environs"/> ಜನರು ಅಧಿಕವಾಗಿ ಫ್ಯಾಶನ್-ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರಲ್ಲದೆ, ಸಾಮಾನ್ಯವಾಗಿ [[ಸಾಂಪ್ರದಾಯಿಕ ಕೇರಳ ಉಡುಪಿನಿಂದ]] ಪಾಶ್ಚಿಮಾತ್ಯ ಉಡುಪಿನ ಶೈಲಿಗೆ ಮೊರೆಹೋಗಿದ್ದಾರೆ.<ref name="Retail booooom — NIE"/> ಸಾಮಾನ್ಯವಾಗಿ ಕೊಚ್ಚಿಯ ನಿವಾಸಿಗಳು [[ಕೇರಳದ ಪಾಕಪದ್ದತಿ]]ಯ ಭಾಗವಾಗಿದ್ದಾರೆ. [[ತೆಂಗಿನಕಾಯಿ]] ಹಾಗು ಸಂಬಾರ ಪದಾರ್ಥಗಳ ವಿಪುಲ ಬಳಕೆಯು ಸಾಮಾನ್ಯವಾಗಿ ಅಡುಗೆಯ ಲಕ್ಷಣವಾಗಿದೆ. [[ದಕ್ಷಿಣ ಭಾರತ]]ದ ಇತರ ಪಾಕ ಪದ್ದತಿಗಳಲ್ಲದೆ [[ಚೈನೀಸ್]] ಹಾಗು [[ಉತ್ತರ ಭಾರತ]]ದ ಅಡುಗೆಗಳೂ ಸಹ ಜನಪ್ರಿಯವಾಗಿದೆ. [[ಫಾಸ್ಟ್ ಫುಡ್]] ಸಂಸ್ಕೃತಿಯೂ ಸಹ ಬಹಳ ಪ್ರಮುಖವಾಗಿದೆ.<ref name=" Fast food overtakes the spice route">{{cite news | author= | url=http://www.hinduonnet.com/thehindu/mp/2005/11/28/stories/2005112801410100.htm | title=Fast food overtakes the spice route | publisher=The Hindu | date=2005-11-28 | accessdate=2006-05-23 | archive-date=2007-10-14 | archive-url=https://web.archive.org/web/20071014191133/http://hinduonnet.com/thehindu/mp/2005/11/28/stories/2005112801410100.htm | url-status=dead }}</ref> ಕೊಚ್ಚಿ ನಗರವು [[ಮಲಯಾಳಂ ಸಾಹಿತ್ಯ]]ದ ಅತ್ಯಂತ ಪ್ರಸಿದ್ಧ ವ್ಯಕ್ತಿಗಳ ತವರಾಗಿತ್ತು, ಇವರಲ್ಲಿ [[ಚಂಗಂಪುಳ ಕೃಷ್ಣ ಪಿಳ್ಳೈ]], [[ಕೇಸರಿ ಬಾಲಕೃಷ್ಣ ಪಿಳ್ಳೈ]], [[G. ಶಂಕರ ಕುರುಪ್]], ಹಾಗು [[ವೈಲೋಪ್ಪಿಲ್ಲಿ ಶ್ರೀಧರ ಮೆನನ್]] ಮುಂತಾದವರು ಸೇರಿದ್ದಾರೆ. ಪ್ರಮುಖ ಸಮಾಜ ಸುಧಾರಕರಾದ [[ಸಹೋದರನ್ ಐಯಪ್ಪನ್]] ಹಾಗು [[ಪಂಡಿತ್ ಕರುಪ್ಪನ್]] ಸಹ ಕೊಚ್ಚಿ ನಗರದವರು. ಕೊಚ್ಚಿಯ ಮಹಾರಾಜರು (ಹಿಂದಿನ ಕೊಚ್ಚಿನ್) ಮಹಾ ಕಾವ್ಯಗಳನ್ನು ಬಲ್ಲಂತಹ ವಿದ್ವಾಂಸರಾಗಿದ್ದರು ಹಾಗು ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಹಿಲ್ ಪ್ಯಾಲೇಸ್ ಹಾಗು ಡಚ್ ಪ್ಯಾಲೇಸ್ ನಲ್ಲಿರುವ ವರ್ಣಚಿತ್ರಗಳು ಕಲೆಯ ಬಗ್ಗೆ ಅವರಿಗಿದ್ದ ಒಲವಿಗೆ ಸಾಕ್ಷಿಯಾಗಿದೆ. ಕೊಚ್ಚಿ ನಗರದ ನಿವಾಸಿಗಳು ಕ್ರೀಡೆಯ ಬಗ್ಗೆ ತಮಗಿರುವ ಆಸಕ್ತಿಗೆ ಹೆಸರುವಾಸಿಯಾಗಿದ್ದಾರೆ, ವಿಶೇಷವಾಗಿ [[ಕ್ರಿಕೆಟ್]] ಹಾಗು [[ಫುಟ್ಬಾಲ್]].<ref name="Kerala sports">{{cite web |publisher=Information and Public relations office of Kerala |work=Sports and Games in Kerala |url=http://www.prd.kerala.gov.in/sportsmain.htm |title=Football and Cricket&nbsp;— the Most Popular Games |accessdate=2006-06-12 |archive-date=2006-04-28 |archive-url=https://web.archive.org/web/20060428081830/http://www.prd.kerala.gov.in/sportsmain.htm |url-status=dead }}</ref> ಕೊಚ್ಚಿಯಲ್ಲಿರುವ [[ಜವಾಹರ್ ಲಾಲ್ ನೆಹರು ಇಂಟರ್ನ್ಯಾಷನಲ್ ಸ್ಟೇಡಿಯಂ]], [[ಭಾರತ]]ದ ಒಂದು ದೊಡ್ಡ ಬಹು-ಬಳಕೆಯ ಕ್ರೀಡಾಂಗಣವಾಗಿದೆ. ಜೊತೆಗೆ ಹಗಲು ಹಾಗು ರಾತ್ರಿ ಪಂದ್ಯಗಳಿಗೆ ಅಂತಾರಾಷ್ಟ್ರೀಯ ದರ್ಜೆಯ ಬೆಳಕಿನ ವ್ಯವಸ್ಥೆಯನ್ನು ಹೊಂದಿದೆ.<ref name="Stadiums in India"> {{cite web |publisher=ESPN | cricInfo |work=India | grounds |url=http://www.cricinfo.com/india/content/ground/58230.html |title=Nehru Stadium |accessdate=2010-04-02 }} </ref> [[ರೀಜನಲ್ ಸ್ಪೋರ್ಟ್ಸ್ ಸೆಂಟರ್]] ನಗರದ ಕ್ರೀಡಾ ಚಟುವಟಿಕೆಗಳ ಒಂದು ಪ್ರಮುಖ ಕೇಂದ್ರವಾಗಿದೆ. == ಶಿಕ್ಷಣ == {{See also|Education in India}} [[ಚಿತ್ರ:RASET.jpg|thumb|ರಾಜಗಿರಿ ಸ್ಕೂಲ್ ಆಫ್ ಎಂಜಿನೀರಿಂಗ್ ಅಂಡ್ ಟೆಕ್ನಾಲಜಿ, ನಗರದ ಒಂದು ಎಂಜಿನಿಯರಿಂಗ್ ವಿದ್ಯಾ ಸಂಸ್ಥೆ.]] ನಗರದ ಶಾಲೆಗಳು ಹಾಗು ಕಾಲೇಜುಗಳನ್ನು ಸರಕಾರ ಅಥವಾ ಖಾಸಗಿ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ನಡೆಸಲಾಗುತ್ತದೆ. ಪ್ರತಿಯೊಂದು ಶಾಲೆಯು [[ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್]](ICSE), [[ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್]](CBSE), ಅಥವಾ [[ಕೇರಳ ರಾಜ್ಯ ಶಿಕ್ಷಣ ಮಂಡಳಿ]]ಯಿಂದ ಅಂಗೀಕೃತವಾಗಿದೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಬೋಧನಾ ಮಾಧ್ಯಮವು ಇಂಗ್ಲಿಷ್ ನಲ್ಲಿರುತ್ತದೆ; ಆದಾಗ್ಯೂ ಸರಕಾರೀ ಶಾಲೆಗಳಲ್ಲಿ ಇಂಗ್ಲಿಷ್ ಹಾಗು ಮಲಯಾಳಂ ಎರಡೂ ಭಾಷೆಗಳಲ್ಲಿ ಬೋಧಿಸಲಾಗುತ್ತದೆ. ಹತ್ತು ವರ್ಷಗಳ ಶಾಲಾ ಅವಧಿಯನ್ನು ಒಳಗೊಂಡ ತಮ್ಮ ಮಾಧ್ಯಮಿಕ ಶಿಕ್ಷಣದ ನಂತರ, ವಿದ್ಯಾರ್ಥಿಗಳು ವಿಶೇಷವಾಗಿ [[ಹೈಯರ್ ಸೆಕೆಂಡರಿ ಸ್ಕೂಲ್]] ನಲ್ಲಿ [[ಕಲೆ]], [[ವಾಣಿಜ್ಯ]] ಅಥವಾ [[ವಿಜ್ಞಾನ]]ಈ ಮೂರರಲ್ಲಿ ಒಂದು ವಿಭಾಗಕ್ಕೆ ದಾಖಲಾಗುತ್ತಾರೆ. ಅವಶ್ಯಕ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಯು ಸಾಮಾನ್ಯ ಅಥವಾ ವೃತ್ತಿಪರ ಡಿಗ್ರಿ ಅಧ್ಯಯನಗಳಿಗೆ ದಾಖಲಾಗಬಹುದು. [[ಕೊಚ್ಚಿನ್ ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ(CUSAT)]]ಯು ನಗರದಲ್ಲಿ ನೆಲೆಗೊಂಡಿದೆ. [[ಕಾಲೇಜು ಶಿಕ್ಷಣ]](ಮೂರನೇ ಹಂತ)ವನ್ನು ಒದಗಿಸುವ ಹಲವು ಕಾಲೇಜುಗಳು [[ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ]] ಅಥವಾ ಕೊಚ್ಚಿನ್ ವಿಶ್ವವಿದ್ಯಾಲಯದ ಅಂಗೀಕಾರವನ್ನು ಪಡೆದಿರುತ್ತದೆ. ಇತರ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ [[ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಶರೀಸ್ ನಾಟಿಕಲ್ ಅಂಡ್ ಇಂಜಿನಿಯರಿಂಗ್ ಟ್ರೈನಿಂಗ್]], [[ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್]], [[ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿನೋಗ್ರಾಫಿ]] ಹಾಗು [[ಸೆಂಟ್ರಲ್ ಮರೀನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್]] ಗಳು ಸೇರಿವೆ. == ಸಮ‌ೂಹ ಮಾಧ್ಯಮ == ಕೊಚ್ಚಿಯಲ್ಲಿ ಪ್ರಕಟವಾಗುವ ಪ್ರಮುಖ ಮಲಯಾಳಂ [[ದಿನಪತ್ರಿಕೆ]]ಗಳಲ್ಲಿ ''[[ಮಲಯಾಳ ಮನೋರಮಾ]]'', ''[[ಮಾತೃಭೂಮಿ]]'', ''[[ಮಾಧ್ಯಮಮ್]]'', ''[[ದೇಶಾಭಿಮಾನಿ]]'', ''[[ದೀಪಿಕಾ]]'', ''[[ಕೇರಳ ಕೌಮುದಿ]]'' ''ಹಾಗು'' ವೀಕ್ಷಣಂ ಪತ್ರಿಕೆಗಳು ಸೇರಿವೆ''.'' ''ಜನಪ್ರಿಯ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ'' [[ದಿ ಹಿಂದೂ]]'','' [[ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್]] ''ಹಾಗು'' [[ದಿ ಪಯೋನೀರ್]] ಪತ್ರಿಕೆಗಳು ಸೇರಿವೆ''.'' ''ನಗರದಲ್ಲಿ ಹಲವಾರು ಸಂಜೆ ಪತ್ರಿಕೆಗಳೂ ಸಹ ಪ್ರಕಟವಾಗುತ್ತವೆ.<ref name="Evieningers">{{cite news | author= | url=http://www.hinduonnet.com/thehindu/mp/2003/09/15/stories/2003091500530200.htm | title=Keeping Kochi updated | publisher=The Hindu | date=2003-09-15 | accessdate=2006-06-02 | archive-date=2010-08-10 | archive-url=https://web.archive.org/web/20100810151044/http://www.hinduonnet.com/thehindu/mp/2003/09/15/stories/2003091500530200.htm | url-status=dead }}</ref> '' ''ಹಿಂದಿ,[[ಕನ್ನಡ]], ತಮಿಳು ಹಾಗು [[ತೆಲುಗು]] ಮುಂತಾದ ಪ್ರಾದೇಶಿಕ ಭಾಷೆಗಳ ದಿನಪತ್ರಿಕೆಗಳೂ ಸಹ ದೊರಕುತ್ತವೆ.'' [[ಕೊಚ್ಚಿನ್ ಷೇರುವಿನಿಮಯ ಪೇಟೆ]]ಗೆ ನೆಲೆಯಾಗಿರುವ ನಗರದಲ್ಲಿ ಹಲವಾರು ವಿತ್ತ ಪತ್ರಿಕೆಗಳೂ ಸಹ ಪ್ರಕಟಗೊಳ್ಳುತ್ತವೆ. ಇವುಗಳಲ್ಲಿ ''[[ದಿ ಇಕನಾಮಿಕ್ ಟೈಮ್ಸ್]]'', ''[[ಬಿಸಿನೆಸ್ ಲೈನ್]]'', ''[[ದಿ ಬಿಸಿನೆಸ್ ಸ್ಟ್ಯಾಂಡರ್ಡ್]]'' ಹಾಗು ''[[ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್]]'' ಪತ್ರಿಕೆಗಳು ಸೇರಿವೆ. ಪ್ರಮುಖ ನಿಯತಕಾಲಿಕಗಳು ಹಾಗು ಧಾರ್ಮಿಕ ಪ್ರಕಟಣೆಗಳಾದ ''[[ಸತ್ಯದೀಪಂ]]'', ''[[ದಿ ವೀಕ್]]'' ಹಾಗು ''[[ವನಿತಾ]]'' ಸಹ ನಗರದಲ್ಲಿ ಪ್ರಕಟವಾಗುತ್ತವೆ. ಕೊಚ್ಚಿಯಲ್ಲಿರುವ ದೂರದರ್ಶನ ಕೇಂದ್ರಗಳಲ್ಲಿ [[ಏಶಿಯನೆಟ್ ಕೇಬಲ್ ವಿಷನ್]], [[ಇಂಡಿಯಾವಿಷನ್]], [[ಕೈರಳಿ TV]], [[ಜೀವನ್ TV]], [[ಅಮೃತ TV]], ಹಾಗು [[ಮನೋರಮ ನ್ಯೂಸ್]] ಗಳು ಸೇರಿವೆ. [[ಉಪಗ್ರಹ ದೂರದರ್ಶನ]] ಸೇವೆಗಳನ್ನು [[ದೂರದರ್ಶನ್]] ಡೈರೆಕ್ಟ್ ಪ್ಲಸ್, [[ಡಿಶ್ TV]], [[ಸನ್ ಡೈರೆಕ್ಟ್ DTH]] ಹಾಗು [[ಟಾಟಾ ಸ್ಕೈ]] ಮೂಲಕ ಲಭ್ಯವಿದೆ. ಕೊಚ್ಚಿಯಲ್ಲಿ ಐದು [[FM]] ರೇಡಿಯೋ ಕೇಂದ್ರಗಳಿವೆ, ಇದರಲ್ಲಿ ಎರಡು ಕೇಂದ್ರಗಳನ್ನು [[ಆಲ್ ಇಂಡಿಯಾ ರೇಡಿಯೋ]] ನಿರ್ವಹಿಸುತ್ತದೆ.<ref name="AIR launches FM Rainbow">{{cite web |publisher=The Hindu |work=FM in Kochi |url=http://www.hindu.com/2006/06/27/stories/2006062721290300.htm |title=FM Rainbow |accessdate=2006-06-27 |archive-date=2007-02-11 |archive-url=https://web.archive.org/web/20070211233634/http://www.hindu.com/2006/06/27/stories/2006062721290300.htm |url-status=dead }}</ref> ಖಾಸಗಿ ಉಪಗ್ರಹ ರೇಡಿಯೋ[[ವರ್ಲ್ಡ್‌ಸ್ಪೇಸ್]] ಸಹ ಲಭ್ಯವಿದೆ. ನಗರದಲ್ಲಿರುವ ಹತ್ತು [[ಸಿನೆಮಾ ಮಂದಿರಗಳು]] ಮಲಯಾಳಂ, ತಮಿಳು, ಇಂಗ್ಲಿಷ್ ಹಾಗು ಹಿಂದಿ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುತ್ತವೆ. [[ಕೊಚ್ಚಿನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್]](CIFF) ಎಂದು ಕರೆಯಲ್ಪಡುವ ಒಂದು ಚಲನಚಿತ್ರೋತ್ಸವವನ್ನು, ಪ್ರತಿ ವರ್ಷವೂ ನಗರದಲ್ಲಿ ಆಯೋಜಿಸಲಾಗುತ್ತದೆ. ಭಾರತದಲ್ಲೇ ಕೊಚ್ಚಿ ನಗರವು ಅತ್ಯಂತ ಹೆಚ್ಚಿನ ದೂರವಾಣಿ ಸಂಪರ್ಕಗಳನ್ನು ಹೊಂದಿದೆ.<ref name="largest density of telephones"> {{cite web |publisher=InfoPark |work=Advantage Kochi |url=http://www.infoparkkochi.com/advantage.php |archiveurl=https://web.archive.org/web/20070226153730/http://www.infoparkkochi.com/advantage.php |archivedate=2007-02-26 |title=InfoPark Kochi |accessdate=2006-06-02}}</ref> [[ದೂರವಾಣಿ ಸೇವೆ]]ಗಳನ್ನು ವಿವಿಧ ಸಂಸ್ಥೆಗಳಾದ [[ಏರ್ಸೆಲ್]], [[ಏರ್ಟೆಲ್]], [[ಐಡಿಯ ಸೆಲ್ಯುಲಾರ್]], [[ವೊಡಫೋನ್]], [[ರಿಲಯನ್ಸ್ ಇನ್ಫೋಕಾಮ್]], [[ಟಾಟಾ ಡೊಕೊಮೋ]], [[MTS]], [[ಯುನಿನಾರ್]], [[ಟಾಟಾ ಇಂಡಿಕಾಮ್]] ಹಾಗು ರಾಜ್ಯ ಸರ್ಕಾರದ [[BSNL]] ಸಂಸ್ಥೆಗಳು ಒದಗಿಸುತ್ತವೆ. == ಟಿಪ್ಪಣಿಗಳು == {{reflist|2}} == ಆಕರಗಳು == {{IndicText}} * [[ಮಾ ಹುಯನ್]]: ಯಿಂಗ್ ಯಿ ಶೆಂಗ್ ಲಾನ್, ''ದಿ ಓವರ್ಆಲ್ ಸರ್ವೇ ಆಫ್ ದಿ ಓಶಿಯನ್'ಸ್ ಶೋರ್ಸ್'',J.V.G. ಮಿಲ್ಲ್ಸ್ ರಿಂದ ಅನುವಾದಗೊಂಡಿದೆ, 1970 ಹಕ್ಲುಯ್ಟ್ ಸೊಸೈಟಿ, ಮರುಮುದ್ರಣ 1997 ವೈಟ್ ಲೋಟಸ್ ಪ್ರೆಸ್. ISBN 974-8496-78-3. * ಪ್ಲಂಕೆಟ್, R, ಕ್ಯಾನ್ನೋನ್, T, ಡೇವಿಸ್, P, ಗ್ರೀನ್ವೆ, P & ಹಾರ್ಡಿಂಗ್, P (2001), ಲೋನ್ಲಿ ಪ್ಲಾನೆಟ್ ಸೌತ್ ಇಂಡಿಯಾ, ಲೋನ್ಲಿ ಪ್ಲಾನೆಟ್, ISBN 1-86450-161-8 * ಮನೋರಮಾ ಇಯರ್ ಬುಕ್ 2003 (ಇಂಗ್ಲಿಷ್ ಆವೃತ್ತಿ) ISBN 81-900461-8-7 * ರಾಬರ್ಟ್ ಚಾರ್ಲ್ಸ್ ಬ್ರಿಸ್ಟೌ - ''ಕೊಚ್ಚಿನ್ ಸಾಗಾ'', ಪೈಕೊ ಪಬ್. ಹೌಸ್; [[2d ed.]] ಆವೃತ್ತಿ (1967), {{OCLC|1659055}} * ಶತಮಾನದ ತಿರುವಿನಲ್ಲಿ ಕೇರಳದಲ್ಲಿರುವ ನಿರುದ್ಯೋಗದ ಸಮಸ್ಯೆ CDS ಗಲ್ಫ್ ವಲಸಿಗ ಅಧ್ಯಯನಗಳ ಒಳನೋಟಗಳು - C. C. ಜಚರಿಯ, S. ಇರುದಯ ರಾಜನ್ * ''ಕೊಚ್ಚಿ ರಾಜ್ಯಚರಿತ್ರಂ'' KP ಪದ್ಮನಾಭ ಮೆನನ್ ರಿಂದ. P(1914) * ''ಅಖಿಲವಿಜ್ಞಾನಕೋಶಂ'' ಮಲಯಾಳಂ ಎನ್ಸೈಕ್ಲೋಪೀಡಿಯ&nbsp;— D C ಬುಕ್ಸ್ ಮಲ್ಟಿಮೀಡಿಯ ಸೀರಿಸ್. == ಬಾಹ್ಯ ಕೊಂಡಿಗಳು == {{sisterlinks|Kochi}} * [http://www.ekm.kerala.gov.in/ ಗವರ್ನಮೆಂಟ್ ಆಫ್ ಕೇರಳ - ಎರ್ನಾಕುಲಂ ಪೋರ್ಟಲ್ ] {{Webarchive|url=https://web.archive.org/web/20081022103453/http://www.ekm.kerala.gov.in/ |date=2008-10-22 }} * [http://ernakulam.nic.in/ ಗವರ್ನಮೆಂಟ್ ಆಫ್ ಇಂಡಿಯ ಎರ್ನಾಕುಲಂ ಪೋರ್ಟಲ್ ] {{Webarchive|url=https://web.archive.org/web/20081014124025/http://ernakulam.nic.in/ |date=2008-10-14 }} {{Kochi (India) topics}}{{Ernakulam district}} {{kerala}} {{Portuguese overseas empire}} {{Interwikineeded}} [[ವರ್ಗ:ಎರ್ನಾಕುಲಂ ಜಿಲ್ಲೆಯ ನಗರಗಳು ಹಾಗು ಪಟ್ಟಣಗಳು]] [[ವರ್ಗ:ಭಾರತದ ಕರಾವಳಿ ನೆಲೆಗಳು]] [[ವರ್ಗ:ಪೂರ್ವದ ಪೋರ್ಚುಗೀಸ್ ವಸಾಹತುಗಳು]] [[ವರ್ಗ:ಕೊಚ್ಚಿ, ಇಂಡಿಯಾ]] [[ವರ್ಗ:ಹಿಂದೂ ಮಹಾಸಾಗರ]] [[ವರ್ಗ:ಭಾರತದ ಬಂದರು ನಗರಗಳು]] [[ವರ್ಗ:ಕೇರಳ]] 0eewthktxf6dyigx1d5h1cixl4jyzxr ಕ್ರಮಪಲ್ಲಟನೆ 0 23942 1372483 1343955 2026-04-30T08:16:55Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372483 wikitext text/x-wiki [[ಗಣಿತಶಾಸ್ತ್ರ]]ದಲ್ಲಿ '''ಕ್ರಮಪಲ್ಲಟನೆ''' ಯನ್ನು ವಿವಿಧ ಸಣ್ಣ ಪ್ರಮಾಣದ ವ್ಯತ್ಯಾಸಗಳಲ್ಲಿನ ಅರ್ಥವನ್ನು ಕಂಡು ಹಿಡಿಯಲು ಬಳಸುವ ವಿಧಾನವೇ '''ಕ್ರಮಪಲ್ಲಟನೆ''' (ವಸ್ತುಗಳು ಮತ್ತು ಮೌಲ್ಯಗಳ ಸರಿಯಾದ ಜೋಡಣಾ ಕ್ರಮ) ಸಾಮಾನ್ಯವಾಗಿ ಒಂದು ಮೌಲ್ಯದ ಗುಂಪಿನ ಜೋಡಣೆಯನ್ನು ಕ್ರಮಬದ್ದವಾಗಿ ಮಾಡುವುದು ಅಲ್ಲದೇ ಅದರ ಪರಿವರ್ತನೆಗೆ ಒಂದರ ನಂತರ ಮತ್ತೊಂದು ಮೌಲ್ಯವನ್ನು ಅದಕ್ಕೆ ಪೂರಕವಾಗಿ ಹೊಂದಿಸಿ ಇಡುವುದು ಹೀಗೆ ಆರು ಕ್ರಮಪಲ್ಲಟನೆಯ {1,2,3}, ಉದಾಹರಣೆಗೆ <nowiki>[1,2,3], [1,3,2], [2,1,3], [2,3,1], [3,1,2], ಮತ್ತು [3,2,1]</nowiki>.ಮೌಲ್ಯಗಳನ್ನು ತೋರಿಸುತ್ತದೆ. [[ಬೀಜಗಣಿತ]]ದ ಮತ್ತು ಅದರಲ್ಲೂ ವಿಶೇಷವಾಗಿ [[ಗುಂಪು ಪ್ರಮೇಯ]]ವು,ಗಣದ ''ಎಸ್ '' [[ಗುಂಪಿನ]] ಕ್ರಮಪಲ್ಲಟನೆಯನ್ನು ''ಎಸ್ '' ನಿಂದ [[ದ್ವಿಮುಖ]]ವಾದೆಂದು ಅರ್ಥೈಸಲಾಗುತ್ತದೆ,(ಅಂದರೆ ಇಲ್ಲಿ [[ನಕಾಶೆ]] ಒಂದು ದಿಶೆಯಲ್ಲಿ ''ಎಸ್ '' ಎಂಬುದು ಆ ಅಂಶದ ಪ್ರತಿರೂಪದ ಮೌಲ್ಯವಾಗಿ ಪರಿಗನಣಿಸಲ್ಪಡುತ್ತದೆ. ಇಂತಹ ನಕಾಶೆಯಲ್ಲಿ ''ಎಫ್ '' ತನ್ನ ಮರುಹೊಂದಾಣಿಕೆಯನ್ನು ''ಎಸ್ '' ನೊಂದಿಗೆ ಮಾಡಿಕೊಳ್ಳಲು ಸಮರ್ಥವಾಗಿರುತ್ತದೆ.ಹೀಗೆ ''ಎಸ್ '' ಪ್ರತಿರೂಪ ''ಎಫ್ '' ''ಎಸ್ '' ನ ಸ್ಥಾನ ಪಡೆದುಕೊಂಡು ತನ್ನ ಮೌಲ್ಯದ ಅಂಶಗಳೊಂದಿಗೆ ಒಂದಾಗುತ್ತದೆ. [[ಒಂದೂಗೂಡಿದ ಅಂಶಗಳ]]ಲ್ಲಿ ಸೀಮಿತ ''ಎಸ್ '' ಗುಂಪಿನ ಕ್ರಮಪಲ್ಲಟನೆಯನ್ನು ಅದರಲ್ಲಿನ ಅಂಶಗಳನ್ನು ಪಟ್ಟಿ ಮಾಡಿ ಪರಿಗಣಿಸಿ ವ್ಯಾಖ್ಯಾನಿಸಲಾಗುತ್ತದೆ. ಈ ಉದಾಹರಣೆಯಲ್ಲಿ ''ಎಸ್ '' ನ ಕ್ರಮಪಲ್ಲಟನೆಯು ಪ್ರಮುಖವಾಗಿ ಅದರಲ್ಲಿನ ಮರುಹೊಂದಾಣಿಕೆಗಳೊಂದಿಗೆ ವ್ಯತ್ಯಾಸ ತೋರಿಸುತ್ತದೆ. ಒಂದು ಗುಂಪಿನ ''ಎಸ್ '' ನ್ನು ಅದರ ಮೂಲ ಜೋಡಣೆಗೆ ನೀಡಿದಾಗ ಅದು ''ಎಸ್ '' = {1,2,3,...,{0}n},ಎಂದಾಗುತ್ತದೆ.ಇದು ಈ ಎರಡು ಅರ್ಥಗಳಲ್ಲಿ ಕ್ರಮಪಲ್ಲಟನೆಯನ್ನು ಮೊದಲ ''ಎಸ್ '' ಸಲದಲ್ಲಿ ಮಾಡಿದ ಜೋಡಣೆಯನ್ನು ಅನುಕರಿಸುತ್ತದೆ,ಇದೇ ಮುಂದುವರೆದು ಆ ಗಣದ ಮುಂಬರುವ ಕ್ರಮಪಲ್ಲಟನೆಗಳಿಗೆ ದಾರಿಯಾಗುವುದು. ಇಲ್ಲಿ ಕ್ರಮಪಲ್ಲಟನೆ ಅಥವಾ ಪರಿವರ್ತನೆಯು ಸಾಮಾನ್ಯವಾಗಿ ಒಂದು ವಸ್ತುವಿನ ಭಾಗಗಳ ಮರುಹೊಂದಾಣಿಕೆಯ ''ಕ್ರಿಯೆ'' ಯನ್ನಾಗಿ ಅಥವಾ ಅದರೆ ನಂತರದ ಫಲಿತಾಂಶಗಳಿಗಾಗಿ ಕಾಯಲಾಗುತ್ತದೆ. ಅಂದರೆ ಪದಗುಚ್ಛದಲ್ಲಿನ ಶಬ್ದದ ಪಲ್ಲಟವನ್ನು ಒಟ್ಟು ಅರ್ಥಕ್ಕೆ ಅದರ ಅಕ್ಷರಗಳ ಕ್ರಮಪಲ್ಲಟನೆ ಎನ್ನಲಾಗುತ್ತದೆ.ಅಥವಾ ಅದು ''X'' <sup>3</sup>''Y'' +7+''Y'' <sup>2</sup>''Z'' is (ಅದು ಪಡೆದಿರುವಂತೆ) ಒಂದು ಕ್ರಮಪಲ್ಲಟನೆಯು [[ಬಹುಪದೀಯ ಬೀಜೋಕ್ತಿ]] ಆಗಿರುವ ಇದನ್ನು ''X'' <sup>3</sup>''Y'' +''Y'' <sup>2</sup>''Z'' +7.ಸೂಚಿಸುತ್ತದೆ. ಕ್ರಮಪಲ್ಲಟನೆಯ ಕ್ರಿಯೆಯು ಒಂದು ಸಂಕೇತಗಳ [[ಉಪಪರ್ಯಾಯ]]ವನ್ನು ಉಲ್ಲೇಖಿಸುತ್ತದೆ,ಉದಾಹರಣೆಗೆ ಈ ಸಂಕೇತಗಳನ್ನು ಬಳಸಿದಾಗ ''Y'' <sup>3</sup>''Z'' +''Z'' <sup>2</sup>''X'' +7 ಇವುಗಳನ್ನು ಇದರಿಂದ ''X'' <sup>3</sup>''Y'' +''Y'' <sup>2</sup>''Z'' +7 (ಚಕ್ರೀಯ)ವಾಗಿ ಪಡೆದಾಗ ವ್ಯತ್ಯಾಸಗಳ ಕ್ರಮಪಲ್ಲಟನೆಯು ''X'', ''Y'', ''Z'' ಆಗಿದೆ.ಈ ಹೇಳಿಕೆಗಳು ಚಕ್ರೀಯವಾಗಿ ಒಂದೇ ಅರ್ಥವಾಗುವುದರಿಂದ ಅದನ್ನು ಒಂದೇ ರೂಪದ ಗುಂಪು [[ಕ್ರಿಯೆ]] ಎನ್ನಲಾಗುತ್ತದೆ. ಒಂದುಗೂಡಿದ ಪದಗಳು ಎರಡನೆಯ ಅರ್ಥದಲ್ಲಿ ಈ "ಕ್ರಮಪಲ್ಲಟನೆ"ಯು ವ್ಯಾಪಕಗೊಳ್ಳುತ್ತದೆ. ಪ್ರಾಥಮಿಕವಾಗಿ ಒಂದುಗೂಡುವಿಕೆಯ ಹೆಸರು "[[ಕ್ರಮಪಲ್ಲಟನೆಗಳು ಮತ್ತು ಒಂದುಗೂಡುವಿಕೆಗಳು]]"ಎರಡು ಪ್ರಮುಖ ಸಮಸ್ಯೆಗಳ ಬಗ್ಗೆ ವ್ಯಾಖ್ಯಾನಿಸುತ್ತವೆ,ಇಲ್ಲಿ ಎರಡು ಗುಣಿತದ ಆಯ್ಕೆಯ ಸಾಧ್ಯತೆಯನ್ನು ''k'' ದಿಂದ ''n'' ನ ಗುಂಪಿನ ಗಣ ಗಳೊಂದಿಗೆ ''k'' ನ [[ಒಂದುಗೂಡುವಿಕೆಗಳ]]ನ್ನು ನೋಡುವಾಗ ಇದನ್ನು ಕಡೆಗಣಿಸಲಾಗುತ್ತದೆ.ಇಲ್ಲಿ ''k'' ಅಂಕಿಗಳ ಕ್ರಮಪಲ್ಲಟನೆಗೆ ಹೊಂದಾಣಿಕೆಯಾಗುವಂತೆ ಮಾಡಲಾಗುವುದು.ಪದಗಳ ಮತ್ತು ಬೀಜಗಳ ಅಂಶಗಳನ್ನು ಇಲ್ಲಿ ಗಣಿಸಲಾಗುತ್ತದೆ. ಅಂದರೆ ''k'' ನ ಗಣಿಸಲು-ಕ್ರಮಪಲ್ಲಟನೆಯನ್ನು [[ಸಂಖ್ಯೆ\tbinom nk|ಸಂಖ್ಯೆ<math>\tbinom nk</math>]] ರ ''k'' -ನ [[ಒಂದುಗೂಡುವಿಕೆ]] ಗಳನ್ನಿಲ್ಲಿ,ಹೊಂದಾಣಿಕೆಯ ಸಮೀಕರಣಕ್ಕೆ ಒದಗಿಸಲಾಗಿದೆ.ಅದರಂತೆ [[ಸಂಖ್ಯೆ n|ಸಂಖ್ಯೆ ''n'']] ನ್ನು ಸಹ ಇಲ್ಲಿ ಲೆಕ್ಕ ಹಾಕಬಹುದು! ಇದು ಕ್ರಮಪಲ್ಲಟನೆಗಳಿಗೆ ಒಂದು ಗುಂಪು ಅಥವಾ ಗಣವನ್ನು ಸೂಚಿಸುತ್ತದೆ.(ಇದರಲ್ಲಿ ಮೇಲೆ ತಿಳಿಸಿದ ಎರಡು ಅರ್ಥಗಳಲ್ಲಿ ಒಂದನ್ನು ವಿವರಿಸುತ್ತದೆ.) ಹೇಗೆಯಾದರೂ ''k'' -ಕ್ರಮಪಲ್ಲಟನೆಯು ಈ ''k'' = ''n'', ವ್ಯಾಖ್ಯಾನಕ್ಕೆ ಕ್ರಮಬದ್ದತೆಯನ್ನು ನೀಡದಿದ್ದರೆ ಆಗ ಲಭ್ಯವಿರುವ ಅಲ್ಲಿನ ಬೀಜಾಕ್ಷರಗಳನ್ನು ಪಡೆದು ಇಂತಹ ಜೋಡಣೆ ಮಾಡಬೇಕಾಗುತ್ತದೆ. ಇಲ್ಲಿ ಕ್ರಮಪಲ್ಲಟನೆಯ ವ್ಯಾಪ್ತಿ ಹೆಚ್ಚಿಸಲು ''S'',ನ ಗುಂಪಿನೊಂದಿಗೆ ಇದನ್ನು ಆರಂಭಿಸಬೇಕಾಗುತ್ತದೆ.ಇಲ್ಲಿ [[ಬಹುಗುಂಪು]] ''M'' ನಲ್ಲಿ ಒಂದೇ ಬಾರಿಗೆ ಕೆಲವು ಮೌಲ್ಯಗಳು ಮರುಕಳಿಸುತ್ತವೆ. ಒಂದು (ಬಹುಗುಂಪು) ''M'' ನ ಕ್ರಮಪಲ್ಲಟನೆಯು ಅದರ ಮೌಲ್ಯದಲ್ಲೇ ಸರಿಯಾಗಿ ಹೊಂದಾಣಿಕೆಯಾಗುತ್ತದೆ,ಇಲ್ಲಿ ''M'' ನ ಅಂಶಗಳನ್ನು ಮತ್ತೆ ಅದರಲ್ಲೇ ''M'' ನಲ್ಲೇ ಮರುಕಳಿಸುವ ಸಾಧ್ಯತೆ ಇದೆ,ಹೀಗೆ ''M'' ತನ್ನ ಕ್ರಮಪಲ್ಲಟನೆಯನ್ನು ಪಡೆದು <nowiki>[1,1,1,2,3,3]</nowiki>,<nowiki>[3,1,2,1,1,3]</nowiki>ಗಣಕ್ಕೆ ಒಂದು ಬಹುಗುಂಪಾಗಿದೆ. ಈ ಕ್ರಮಪಲ್ಲಟನೆಯು ''M'',ನ ಅಂಶವಾಗಿದ್ದು ಆದರೆ ಈ ಸಂಬಂಧಿಸಿದ ಗಣ ಅಥವಾ ಗುಂಪು <nowiki>[3,1,2,1,2,3,1]</nowiki> ಅಲ್ಲಿ ಸೇರುವುದಿಲ್ಲ. ಈ ಕ್ರಮಬದ್ದ ಜೋಡಣಾ ವ್ಯವಸ್ಥೆಯು ಗಣಿತದ ಪ್ರಮುಖ ಸೂತ್ರಗಳಲ್ಲಿ ಕಾಣಸಿಗುತ್ತವೆ,ಇದು ಹೆಚ್ಚಾಗಿ ಗಣಿತದ ವ್ಯಾಪ್ತಿಯನ್ನು ಸೂಚಿಸುತ್ತದೆ. ಕೆಲವು ಸೀಮಿತ ಗುಂಪುಗಳ ಜೋಡಣಾ ಸಂದರ್ಭದಲ್ಲಿ ಇವು ಪದೇ ಪದೇ ಕಾಣಿಸುತ್ತವೆ,ಆದರೆ ಇಂತಹ ವಿಧಾನಗಳಲ್ಲಿ ಜೋಡಣೆಗಳ ವ್ಯವಸ್ಥೆಯನ್ನು ಗಮನಿಸಲಾಗುವುದಿಲ್ಲ. ಅದಲ್ಲದೇ ಇಲ್ಲಿ ವಿಭಿನ್ನ ಸೂತ್ರಗಳನ್ನು ಅಳವಡಿಸಲಾಗಿದೆ ಎಂಬುದನ್ನು ನೋಡುವುದು ಅಗತ್ಯವಾಗಿದೆ. ಕಂಪೂಟರ್ ವಿಜ್ಞಾನದಲ್ಲಿ [[ಅಂಕಗಣಿತದ ಅಂಶಗಳ ಹೆಕ್ಕಿ ತೆಗೆಯಲು]] ಕ್ರಮಪಲ್ಲಟನೆಯ ವಿಧಾನ ಬಳಸಲಾಗುವುದು,ಇಂಥ ಸಂದರ್ಭದಲ್ಲಿ ಇದರ ಅಧ್ಯಯನದ ಅಗತ್ಯವಿರುತ್ತದೆ. ಬೀಜಗಣಿತದಲ್ಲಿ ಕ್ರಮಪಲ್ಲಟನೆಗಳ ಸಂಪೂರ್ಣ ವಿವರದ ಅಧ್ಯಯನಕ್ಕಾಗಿ ಬಳಸಿಕೊಂಡು [[ಸಮ್ಮಿತೀಯ ಗುಂಪ]]ನ್ನು ಅದರ ಲಕ್ಷಣವನ್ನೂ ತಿಳಿಯಬಹುದು. ಇದರ ಸಂಭವನೀಯ ಕೀಲಿಕೈ ಕ್ರಮಪಲ್ಲಟನೆಗಳ [[ರಚನಾ]] ನಿರ್ಮಿತಿಯಾಗಿದೆ,ಹೀಗೆ ಇದು ಎರಡು ದತ್ತ ಮರುವ್ಯವಸ್ಥೆಗಳನ್ನು ತೋರಿಸಿ ಮುಂದಿನ ಜೋಡಣೆಯು ಮೂರನೆಯ ಮರುವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ. ಆದರೆ ಕ್ರಮಪಲ್ಲಟನೆಗಳ ''n'' ಸಂಖ್ಯೆಗಳನ್ನು ಹಿಂದು ಸಂಸ್ಕೃತಿಯಲ್ಲಿ ಸುಮಾರು 1150 ನಲ್ಲಿಯೇ ಬಳಕೆಗೆ ತರಲಾಗಿದೆ.''ಲೀಲಿವಾತಿ '' ಕೃತಿಯನ್ನು ಭಾರತೀಯ ಗಣಿತಜ್ಞ ಭಾಸ್ಕರ್ ಅವರು ಅನುವಾದಿಸಿ ಅದರಲ್ಲಿ <blockquote>ಅಂಕಗಣಿತದ ಸರಣಿಗಳ ಆರಂಭದ ಗುಣಿತದ ಮೊತ್ತ ಮತ್ತು ಅದನ್ನು ಒಂದಂಕಿ ಮೂಲಕ ವಿವಿಧ ಲೆಕ್ಕಗಳಲ್ಲಿ ತೋರಿಸಿದಾಗ ಅದು ಗಣಿತದ ಲೆಕ್ಕದಲ್ಲಿನ ವ್ಯತ್ಯಾಸ <ref>ಎನ್. ಎಲ್. ಬಿಗ್ಸ್, ''ದಿ ರೂಟ್ಸ್ ಆಫ್ ಕಾಂಬಿನಟೊರಿಸ್ '', ಹಿಸ್ಟೊರಿಯಾ ಮ್ಯಾತ್. 6 (1979) 109−136</ref> ತೋರಿಸುತ್ತದೆ.</blockquote> ಕ್ರಮಪಲ್ಲಟನೆಗಳ ಬಗ್ಗೆ ಮೊದಲ ಬಾರಿಗೆ ಗಣಿತಕ್ಕೆ ಸಂಬಂಧಪಡದ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು 1770 ರಲ್ಲಿ ಒಂದು ಸೂತ್ರ ರಚಿಸಲಾಯಿತು,ಇಂತಹ ಗಣಿತಕ್ಕೆ ಸಂಬಂಧಪಡದ ಪ್ರಶ್ನೆಗಳ ಬಗ್ಗೆ ಉತ್ತರ ಕಂಡು ಹಿಡಿಯಲು [[ಬಹುಪದೀಯ ಬೀಜಗಣಿತ]]ದ ಸೂತ್ರಗಳನ್ನು ಕಂಡಂದುಕೊಳ್ಳುವಾಗ [[ಜೊಸೆಫ್ ಲೂಯಿಸ್ ಲಾಗ್ರೆಂಜೆ]] ಇವುಗಳ ಸಮೀಕರಣಗಳ ಅಧ್ಯಯನ ಮಾಡಿದ್ದಾನೆ.ಆತ ಪರಿಶೀಲಿಸಿದಂತೆ [[ವರ್ಗಮೂಲಗಳ]] ಕ್ರಮಪಲ್ಲಟನೆಯನ್ನು ಬಳಸಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಅದರ ಅಭಿವೃದ್ಧಿಯು ಅದರ ಫಲಿತಾಂಶಗಳ ಮುಂಬರುವ ಕೃತಿಗಳಲ್ಲಿ ಸೂಚಿಸುತ್ತದೆ.[[ಈವಾರೈಸ್ಟೆ ಗಲೊಇಸ್]] ತನ್ನ [[ಗಲೊಇಸ್ ಥೆಯರಿ]]ಯಲ್ಲಿ ಇದರ ಸಂಪೂರ್ಣ ವಿವರವನ್ನು ಸಂಭವನೀಯ ಮತ್ತು ಅಸಂಭವನೀಯ ಬೀಜಗಣಿತದ ಸಮೀಕರಣಗಳನ್ನು ವಿವರಿಸಲಾಗಿದೆ.(ಇದರಲ್ಲಿ ಗೊತ್ತಿರದ) ಆಧುನಿಕ ಗಣಿತದಲ್ಲಿ ಇಂತಹದೇ ಸಮೀಕರಣಗಳನ್ನು ತಿಳಿದು ಸಮಸ್ಯೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.ನಿಶ್ಚಿತ ಗಣಿತ ಸಮಸ್ಯೆಗಳನ್ನು ಬಿಡಿಸಲು ಈ ಕ್ರಮಜೋಡಣೆ ವ್ಯವಸ್ಥೆ ಸಹಕಾರಿಯಾಗುತ್ತದೆ. == ಸಾಮಾನ್ಯೀಕರಣ == ಕ್ರಮಪಲ್ಲಟನೆಯು ಕೆಳಗಿನ ಸಂದರ್ಭದಲ್ಲಿ ಉಪಯೋಗವಾಗುತ್ತದೆ. === ಗುಂಪು ಪ್ರಮೇಯದಲ್ಲಿ(ಥೆಯರಿಯಲ್ಲಿ) === [[ಗುಂಪು ಪ್ರಮೇಯ]]ದಲ್ಲಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ವಿಶ್ಲೇಷಣೆಯ ಕ್ರಮಪಲ್ಲಟನೆಗಳ ಗುಂಪುಗಳನ್ನು ಸೀಮಿತಗೊಳಿಸಲಾಗುತ್ತದೆ. ಒಂದು ಕ್ರಮಪಲ್ಲಟನೆಯ ಒಂದು ಗುಂಪು ''S'' ಒಂದು [[ದ್ವಿಮುಖ]] ಸೂತ್ರವಾಗಿದೆ.ಇದು ''S'' ನಿಂದ ಅದರರಲ್ಲಿ ಸೇರಿದೆ. ಇದು ಕ್ರಮಪಲ್ಲಟನೆಗಳನ್ನು ನಿರ್ಮಿಸಲು ಸಹಾಯವಾಗುವುದು,ಇದು [[ಕ್ರಮಪಲ್ಲಟನೆಗಳ ಗುಂಪುಗಳ]] ವ್ಯಾಖ್ಯಾನವನ್ನು ನೀಡುತ್ತದೆ. ಒಂದು ವೇಳೆ ''S'' ಕೂಡಾ ಒಂದು ''n'' ನ ಅಂಶಗಳನ್ನು ತರುತ್ತದೆ.ಅದು ಹೀಗೆ [[n!|''n'' !]] ಆಗಿ ಪರಿವರ್ತನೆಯಾಗುತ್ತದೆ. ''S'' ನ ಕ್ರಮಪಲ್ಲಟನೆಗಳು. === ಒಂದುಗೂಡುವಿಕೆಗಳು === [[ಒಂದುಗೂಡುವಿಕೆಗಳು]] ಒಂದು ಕ್ರಮಪಲ್ಲಟನೆಯನ್ನು ಒಂದು [[ಪರಿಧಿಯ ಸಮೀಕರಣ]] ಎಂದು ತಿಳಿಯಲಾಗುತ್ತದೆ,ಇದು ಪ್ರತಿಯೊಂದು ಅಂಶದಿಂದ ಸೇರಿ ಒಂದು ಗಣದ ಗುಂಪಾಗುತ್ತದೆ,ಇದು ಒಂದೇ ಒಂದು ಬಾರಿ ಅದರಲ್ಲಿ ಅಂಶವಾಗಿ ಕಾಣಿಸುತ್ತದೆ. ''ಪರಿಧಿಯ ಸಮೀಕರಣ'' ದ ಪರಿಕಲ್ಪನೆಯ ಒಂದು ಗುಂಪಿನ ''ಗಣ'' ದ ಅಂಶವಾಗಿರುತ್ತದೆ,ಇದು ಒಂದು ಕ್ರಮಬದ್ದತೆಯಲ್ಲಿ ನಡೆಯುತ್ತದೆ.ಮೊದಲ ಪರಿಕಲ್ಪನೆಯ ಅಂಶದಲ್ಲಿ(ಇದು ಖಾಲಿಯಾಗಿದ್ದರೆ)ಎರಡನೆಯ ಅಂಶಕ್ಕೆ (ಇದರ ಉದ್ದ 2 ಕ್ಕಿಂತ ಕಡಿಮೆ ಇದ್ದರೆ)ಹೀಗೆ ಮುಂದುವರೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ಗಣದ ಗುಂಪಿನ ಅಂಶಗಳನ್ನು ಒಂದು ಕ್ರಮಕ್ಕೆ;{1, 2, 3} ಮತ್ತು {3, 2, 1} ಇವುಗಳಲ್ಲಿ ವಿಭಿನ್ನ ಸೂತ್ರಗಳ ಗುಂಪಿನ ಗಣದ ಸೂಚಕವಾಗಿದೆ. ಹೀಗೆ ಕ್ರಮಪಲ್ಲಟನೆಯು ''n'' ಗುಂಪಿನ ''S'' ಗೆ ಅದರ ಅಂಶಗಳನ್ನು ಅದರ ದ್ವಿಮುಖವಾದ ಸಮತ್ವಕ್ಕೆ ಸೇರುತ್ತದೆ.ಅದರಲ್ಲಿ {1, 2,..., {0}n} ನಿಂದ ''S'' ಗೆ ಹೊಂದುತ್ತದೆ.(ಯಾವುದೇ ಗಣದ ''i'' ನ್ನು ರಚಿಸಿ ''i'' -ಕ್ಕೆ ಸಮನಾದ ಅಂಶಗಳನ್ನು ಆಯಾ ಪರಿಧಿಯ ಪರಿಕಲ್ಪನೆಗೆ ಅನ್ವಯಿಸಲಾಗುತ್ತದೆ.),ಅಥವಾ ಅದರ ಆಯ್ಕೆಯ [[ಒಟ್ಟು ಜೋಡಣಾ ವ್ಯವಸ್ಥೆಯ]]ನ್ನು ''S'' ನ ಮೇಲೆ ಅವಲಂಬಿಸಲಾಗುತ್ತದೆ.(ಅದಕ್ಕಾಗಿ ''x'' <''y'' ; ಆದರೆ ಒಂದು ವೇಳೆ ''x'' ''y'' ಆಗಿ ಇದು ಈ ಪರಿಧಿಯಲ್ಲಿ ಮೊದಲು ಕಾಣಿಸುತ್ತದೆ.) ಇದೇ ಅರ್ಥದಲ್ಲಿ [[n!|''n'' !]] ಗುಂಪುಗಳು ಇಲ್ಲಿವೆ. ''S'' ನ ಕ್ರಮಪಲ್ಲಟನೆಗಳು. ಇಲ್ಲಿ "ಕ್ರಮಪಲ್ಲಟನೆ"ಯ ದುರ್ಬಲ ಅರ್ಥವು ಒಂದುಗೂಡಿಸುವ ಪಠ್ಯಗಳಲ್ಲಿ ಬಳಸಲಾಗುತ್ತದೆ,ಆಯಾ ಪರಿಧಿಗಳನ್ನು ಪರಿಗಣಿಸಿ ಆ ಗುಂಪಿನ ಅಂಶಗಳು ಒಮ್ಮೆ ಮಾತ್ರ ಅದರಲ್ಲಿ ಕಾಣಿಸುತ್ತವೆ.ಆಗ ದತ್ತ ಗುಂಪಿನ ಗಣದಲ್ಲಿ ಒಂದೊಂದು ಕ್ರಮದಲ್ಲಿ ಅವುಗಳ ಸರಣಿ ಇರುತ್ತದೆ. ಇಲ್ಲಿ ನಿಜವಾಗಿಯೂ ನಿಗದಿತ ''k'' ನ ಉದ್ದವನ್ನು ಅದರ ದತ್ತ ಗಾತ್ರ ಪರಿಗಣಿಸಿ ನೋಡಲಾಗುತ್ತದೆ,ಇದರಲ್ಲಿ ಸಮೀಕರಿಸಿದ ಪರಿಧಿಯು ತನ್ನ ಅಂಶಗಳನ್ನು <math>n>k</math>ಒಳಗೊಳ್ಳುತ್ತದೆ. ಈ ಗಣಿತದ ಉದ್ದೇಶಗಳನ್ನು '''ಪರಿಧಿಯ ಸಮೀಕರಣದ ಮರುಕಳಿಕೆ ಇಲ್ಲದ ''' ಪದಗುಚ್ಚ ಎನ್ನಲಾಗುತ್ತದೆ,ಇದರಿಂದಾಗಿ "ಕ್ರಮಪಲ್ಲಟನೆ"ಅಥವಾ ಪರಿವರ್ತನೆಯ ಅರ್ಥವನ್ನು ಇನ್ನಷ್ಟು ಸುಲಭಗೊಳಿಸುತ್ತದೆ ಹೀಗೆ ''k'' ನ ಪರಿಧಿಯ ಸಮೀಕರಣದ ಉದ್ದದ ಸಂಖ್ಯೆಯು ಯಾವುದೇ ಮರುಕಳಿಕೆ ಇಲ್ಲದೇ ನಡೆಯುತ್ತದೆ;ಅದು ''n'' ನ ಗಾತ್ರದ ಅಂಶಗಳನ್ನು ಪರಿವರ್ತನೆ ಮೂಲಕ ಸೂಚಿಸುತ್ತದೆ. :<math>n^{\underline k}=n\cdot(n-1)\cdot(n-2)\cdots(n-k+1),</math> ಆ ಸಂಖ್ಯೆಯು ''k'' -ಅದರ ಎಂದು ಭಾಗಗಳ ''n'' ಪ್ರಾಬಲ್ಯ ತೋರಿಸುತ್ತದೆ.ಇದಕ್ಕಾಗಿ [[ಹಲವಾರು ಹೆಸರುಗಳು ಮತ್ತು ಅಂಕಗಣಿತದ ಸೂತ್ರಗಳ]] ಚಾಲ್ತಿಯನ್ನು ಪರಿಗಣಿಸಲಾಗುತ್ತದೆ. ಒಂದು ವೇಳೆ ಬಹುಗುಂಪು ಅಥವಾ ಗಣವು ''M'' ಆದರೆ ಆಗ ಬಹುಗಣವು ಕ್ರಮಪಲ್ಲಟನೆಯಾಗುವುದಲ್ಲದೇ ''M'' ನ ಪ್ರಮುಖ ಅಂಶವೂ ಆಗುತ್ತದೆ.ಆಗ ಇದು ''M'' ನ ಗುಣಾಕಾರದ ಭಾಗವಾಗಿ ಪರಿಗಣಿತವಾಗುತ್ತದೆ.''M'' ನ ಗುಣಲಬ್ಧವು ಅದರ ಅಂಶವಾದಾಗ (ಕೆಲವು ಸರಣಿಯನ್ನು ತೆಗೆದುಕೊಂಡಾಗ)ಅವು <math>m_1</math>, <math>m_2</math>,..., <math>m_l</math> ಮತ್ತು ಅವುಗಳ ಮೊತ್ತ (ಅಂದರೆ., ''M'' ನ ಗಾತ್ರ) ''n'',ಆಗಿರುತ್ತದೆ.ಹೀಗೆ ಅದು ಕ್ರಮಪಲ್ಲಟನೆಗಳ ''M'' ನ ಸಂಖ್ಯೆಯಾಗುತ್ತದೆ.ಇದು ''M'' ನ [[ಬಹುಗಣ]]ವು [[ಬಹುಗಣದ ಸಮಕ್ಕಾಗುತ್ತದೆ]]. :<math>{n \choose m_1,m_2,\ldots,m_l} = \frac{n!}{m_1!\,m_2!\, \cdots\,m_l!}.</math> == ಗುಂಪು ಪ್ರಮೇಯದ ಥೆಯರಿಯಲ್ಲಿನ ಕ್ರಮಪಲ್ಲಟನೆಗಳು == {{Main|Symmetric group}} ಗುಂಪು ಪ್ರಮೇಯದಲ್ಲಿ ಗಣದ ''ಕ್ರಮಪಲ್ಲಟನೆ '' ಅಂದರೆ ದ್ವಿಮುಖ ನಕಾಶೆ ಅಥವಾ [[ದ್ವಿಮುಖೀಯ]] ವ್ಯತ್ಯಾಸ,ಅಲ್ಲಿನ ಗುಂಪಿನ ದತ್ತ ಗಣದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ಯಾವುದೇ ನಿರ್ಧಿಷ್ಟ ''S'' ಗುಂಪಿನ ಮೂಲಕ ಮತ್ತೊಂದು [[ಗುಂಪನ್ನು]] ಸೃಷ್ಟಿಸುತ್ತದೆ.ಇಲ್ಲಿನ ಆಕೃತಿ ನಕಾಶೆಗಳನ್ನು ಅದು ಉತ್ಪನ್ನವನ್ನಾಗಿ ಪಡೆಯುತ್ತದೆ.ಇದರಿಂದಾಗಿ ಅಲ್ಲಿ ತಟಸ್ಥ ಅಂಶಗಳನ್ನು ಕಾಣಬಹುದಾಗಿದೆ. ಇದು ''S'' ನ ಸಮ್ಮಿತಿಯ ಗುಂಪು.ಅಲ್ಲದೇ ಸಮರೂಪದ ಆಕೃತಿ ಹೊಂದಿರುತ್ತದೆ.ಇದು [[ಸಮರೂಪ]]ದ ಮೇಲೆ ಅವಲಂಬಿಸಿರುತ್ತದೆ.ಇಲ್ಲಿರುವ ಸಮರೂಪದ ಅಂಶಗಳು ಒಂದು ಘಟಕವಗಿ ರೂಪಗೊಳ್ಳುತ್ತವೆ,ಆದರೆ ''S'' ನ ರಚನೆಯು ಈ ಗುಂಪಿಗೆ ಸೇರಿರುತ್ತದೆ. ಸೀಮಿತ ಗಣಗಳಲ್ಲಿ ಈ ಸಮ್ಮಿತಿಯ ಗುಂಪುಗಳ ಅಧ್ಯಯನ ಮಾಡಲಾಗುತ್ತದೆ,ಆದರೆ ಇಲ್ಲಿ ಊಹಿಸಿದಂತೆ ''S'' ={1,2,...,{0}n}ನ್ನು ಕೆಲವು ಸ್ವಾಭಾವಿಕ ಸಂಖ್ಯೆಗಳಿಗೆ ಹೋಲಿಸಿ ಅದು ''n'' ನ ಪ್ರಮಾಣಕ್ಕನುಗುಣವಾಗಿ ಸಮ್ಮಿತಿಯ ಗುಂಪಿನೊಂದಿಗೆ ಶ್ರೇಣಿಕೃತಗೊಳ್ಳುತ್ತದೆ. ಯಾವುದೇ ಸಮ್ಮಿತಿಯ ಉಪಗುಂಪನ್ನು '''[[ಕ್ರಮಪಲ್ಲಟನೆಯ ಗುಂಪು]]''' ಎಂದು ಕರೆಯಲಾಗುತ್ತದೆ. ನಿಜವಾಗಿ ನೋಡಿದರೆ [[ಕೆಯಲಿಯ ಪ್ರಮೇಯ]]ದ ಪ್ರಕಾರ ಯಾವುದೇ ಸಮರೂಪದ ಗುಂಪು ಕ್ರಮಬದ್ದ ಗುಂಪಿಗೆ ಸಮರೂಪತೆಯಾಗಿ ವರ್ತಿಸುತ್ತದೆ.ಅಲ್ಲದೇ ಯಾವುದೇ ಸಮರೂಪದ ಗುಂಪಿನ ಸೀಮಿತ ಉಪಗುಂಪಿನ ಅಂಶಗಳನ್ನು ಹೊಂದಿರುತ್ತದೆ. ಇಲ್ಲಿ ಕ್ರಮಪಲ್ಲಟನೆಯ ಗುಂಪುಗಳು ವ್ಯತ್ಯಾಸದ ಗುಂಪುಗಳಿಗಿಂತ ರಚನೆಯಲ್ಲಿ ಭಿನ್ನವಾಗಿರುತ್ತವೆ,ಆದ್ದರಿಂದ ಈ ಸಂದರ್ಭದಲ್ಲಿ ಕ್ರಮಪಲ್ಲಟನೆಯು ಅದಕ್ಕೆ ಪೂರಕವಾಗಿ ಸಮವಾಗಿರುವ ಅಥವಾ ಸಮರೂಪತೆ ಹೊಂದುವ ಅಗತ್ಯವಿಲ್ಲ. === ಸಂಕೇತದ ಸೂಚನೆ === ಸೀಮಿತ ''S'' ನ ಗಣದಲ್ಲಿ ಒಟ್ಟು ಎರಡು ಕ್ರಮಪಲ್ಲಟನೆಗಳ ಸಂಕೇತಗಳಿವೆ.ಎರಡು ಸಂಕೇತಿಕ ಅಂಕನದ ಸಂದರ್ಭದಲ್ಲಿ ಒಂದು ''S'' ನ ಅಂಶಗಳನ್ನು ಪಟ್ಟಿ ಮಾಡಿದರೆ ಇನ್ನೊಂದು ಆ ಸಾಲಿನಲ್ಲಿನ ಪ್ರತಿಯೊಂದು ರಚನೆಯ ಅಂಶಗಳನ್ನು ಕ್ರಮಪಲ್ಲಟನೆಗಳಡಿ ಪ್ರಸ್ತುತಪಡಿಸುತ್ತದೆ. ಉದಾಹರಣೆಗಾಗಿ ಒಂದು ವಿಶಿಷ್ಟ {1,2,3,4,5} ಕ್ರಮಪಲ್ಲಟನೆಯನ್ನು ಈ ರೀತಿ ಬರೆಯಬಹುದು: : <math>\sigma=\begin{pmatrix} 1 &amp; 2 &amp; 3 &amp; 4 &amp; 5 \\ 2 &amp; 5 &amp; 4 &amp; 3 &amp; 1\end{pmatrix};</math> ಹೀಗಾಗಿ ಇದು ಈ ''σ'' ಸಂಕೇತದ ಸಮತೆಯನ್ನು ''σ'' (1)=2, ''σ'' (2)=5, ''σ'' (3)=4, ''σ'' (4)=3, and ''σ'' (5)=1.ಇದರ ಮೂಲಕ ಪೂರ್ಣಗೊಳಿಸುತ್ತದೆ. ಪರ್ಯಾಯವಾಗಿ ನಾವು ಕ್ರಮಪಲ್ಲಟನೆಯನ್ನು [[ಚಕ್ರೀಯ ಸಂಕೇತ]] ಬಳಸಿ ಪರಿವರ್ತನೆಯ ಕ್ರಮಪಲ್ಲಟನೆಗೆ ಅನ್ವಯಿಸಬಹುದಾಗಿದೆ. ಇದು ಕ್ರಮಪಲ್ಲಟನೆಯ [[ಚಕ್ರೀಯತೆ]]ಗಳು ಅದಕ್ಕೆ ಸಂಬಂಧಿಸಿದ ಅಂಶಗಳು [[ಕಕ್ಷೆ]]ಯ ಸುತ್ತಲೂ ಸುತ್ತುತ್ತವೆ.(ಕನಿಷ್ಟಪಕ್ಷ ಎರಡು ಅಂಶಗಳು)ಇದರೊಟ್ಟಿಗಿನ ಕರಮಬದ್ದ ಜೋಡಣೆ;ಆದ್ದರಿಂದ ಸಂಬಂಧಿಸಿದ ಕಕ್ಷೆಗಳು [[ಜೋಡಣೆಯಾಗದೇ]],ಇದು ಸಡಿಲಾಗಿ "ಅದು ರಚನೆಯನ್ನು ಜೋಡಿಸದ ಚಕ್ರದಲ್ಲಿ"ಇರುತ್ತದೆ.ಇದು ಕ್ರಮಪಲ್ಲಟನೆಯು ಸಾಮಾನ್ಯವಾಗಿ ಅದಕ್ಕೆ ಪೂರಕವಾಗಿ ನಡೆಯುತ್ತದೆ. ಇದು ಈ ಕೆಳಗಿನಂತೆ ''x'' ನ ಅಂಶವು ''S'' ಗೆ ಸೇರಿ ಒಂದಾಗುತ್ತದೆ.{{nowrap|''σ''(''x'') ≠ ''x''}},ಇದರ ಪರಿಧಿಯ ಸಮೀಕರಣವನ್ನು (''x'' ''σ'' (''x'' ) ''σ'' (''σ'' (''x'' ))...)ಎನ್ನಲಾಗಿದೆ.ಇದರಲ್ಲಿ ಮುಂದುವರಿದ ರಚನೆಗಳು ಇದರಡಿ ''σ'',ಈ ಸಂಕೇತಕ್ಕೆ ಜೊತೆಯಾಗಿ ''x'',ಇದರೊಂದಿಗೆ ಸಮರೂಪದ ಅಂಶಗಳನ್ನು ಅದರ ಬದಲಾಗಿ ನಿಕಟವಾಗಿಸುತ್ತದೆ. ಇದರ ಗುಂಪಿನ ಗಣದ ಮೌಲ್ಯಗಳನ್ನು ಅದರಲ್ಲಿ ಕಕ್ಷೆ ರೂಪದಲ್ಲಿ ಬರೆಯಲಾಗುತ್ತದೆ.(''σ'' ) of ''x'',ಇದರೊಳಗೆ ಸಂಬಂಧಪಟ್ಟ ಚಕ್ರವು ಅಲ್ಲಿನ ಜೋಡಣಾ ವ್ಯವಸ್ಥೆಗೆ ಹೊಂದಿಕೊಳ್ಳುತ್ತದೆ,ಇದು ''σ'' ಚಕ್ರದ ಪೂರಕ ಅಂಶವಾಗುತ್ತದೆ. ಆಗ ನೀವು ಆ ಕಕ್ಷೆಯಲ್ಲಿರುವುದನ್ನು ಆಯ್ಕೆ ಮಾಡಿ ''x'' ದಿಂದ''S'' ಗೆ ಈಗಾಗಲೇ ಕಕ್ಷೆಗೆ ಸಂಬಂಧಿಸಿದಂತೆ ನಮೂದಿಸಲಾಗಿಲ್ಲ.ಆಗ ಇಂತಹದು {{nowrap|''σ''(''y'') ≠ ''y''}},ತನಗೆ ಸಂಬಂಧಿಸಿದ ಚಕ್ರದ ಅಂಶಗಳನ್ನು ಮಾದರಿಯನ್ನಾಗಿಸಿ ಆ ಸೂತ್ರಕ್ಕೆ ತಕ್ಕಂತೆ ಎಲ್ಲವುಗಳನ್ನೂ''S'' ಸಂಕೇತಕ್ಕೆ ಒಳಪಡಿಸಲಾಗುತ್ತದೆ,ಇದು [[ನಿಶ್ಚಿತ ತುದಿ]]ಗಳಲ್ಲಿ ಈ ಸಂಕೇತವಾಗಿ ''σ'' ಸೂಚಿತವಾಗುವುದು. ಹೀಗೆ ಪ್ರತಿ ಹೊಸ ಗಣಿತದ ಚಕ್ರಕ್ಕೆ ಆರಂಭಿಕ ತುದಿಯೊಂದನ್ನು ಆಯ್ಕೆ ಮಾಡಿ ವಿವಿಧ ವಿಧಾನಗಳಲ್ಲಿ ಅದರ ಸಂಕೇತಗಳನ್ನು ಅನುಸರಿಸಲಾಗುವುದು.ಇದು ಕ್ರಮಪಲ್ಲಟನೆಯ ರಚನೆಯ ಮಾದರಿಯನ್ನು ಮೇಲಿನ ಉದಾಹರಣೆಯಂತೆ ಕಾಣುತ್ತದೆ. :<math>\begin{pmatrix} 1 &amp; 2 &amp; 3 &amp; 4 &amp; 5 \\ 2 &amp; 5 &amp; 4 &amp; 3 &amp; 1\end{pmatrix}=\begin{pmatrix}1 &amp; 2 &amp; 5 \end{pmatrix} \begin{pmatrix}3 &amp; 4 \end{pmatrix} = \begin{pmatrix}3 &amp; 4 \end{pmatrix} \begin{pmatrix}1 &amp; 2 &amp; 5 \end{pmatrix} = \begin{pmatrix}3 &amp; 4 \end{pmatrix} \begin{pmatrix}5 &amp; 1 &amp; 2 \end{pmatrix}.</math> ಪ್ರತಿಯೊಂದು ಚಕ್ರವು (''x'' <sub>1</sub> ''x'' <sub>2</sub>... ''x'' <sub>''l'' </sub>) ಇದರ ಈ ಸಂಕೇತವನ್ನು ''σ'' ತೋಇರಿಸುವುದೇ ಒಂದು ಆ ಸರಣಿಯ a ಕ್ರಮಪಲ್ಲಟನೆಯಾಗಿದೆ.ಸಾಮಾನ್ಯವಾಗಿ ಇದಕ್ಕೆ ಉದಾಹರಣೆ ಎಂದರೆ ಅದರಲ್ಲಿ ಒಂದೇ ರೂಪದ ಮೌಲ್ಯಗಳನ್ನು ಈ ತೆರನಾಗಿ ''σ'' ಈ ಕಕ್ಷೆ ಮೇಲೆ (ಹೀಗೆ ಇದು ಸಿಗುವ ''x'' <sub>''i'' </sub> ಗೆ''x'' <sub>''i'' +1</sub> ಸಲುವಾಗಿ {{nowrap|''i'' &lt; ''l''}}, ಮತ್ತು ''x'' <sub>''l'' </sub> to ''x'' <sub>1</sub>),ಇನ್ನುಳಿದ ಎಲ್ಲಾ ಮೌಲ್ಯಗಳ ರೂಪ ಕಾಣಲು ''S'' ಇದನ್ನು ಪಡೆಯಲಾಗುತ್ತದೆ. ಈ ಗಾತ್ರದ ''l'' ಕಕ್ಷೆಯ ಪ್ರಮಾಣವನ್ನು ಚಕ್ರದ ಉದ್ದವನ್ನು ಆವರಿಸುತ್ತದೆ. ದೂರದ ಕಕ್ಷೆಗಳು ''σ'' ಈ ಸಂಕೇತದೊಂದಿಗೆ ಜೋಡಣೆಯಾಗದ ಅಂಶದ ವ್ಯಾಖ್ಯಾನವೆನಿಸಿದೆ.ಹೀಗೆ ಅದಕ್ಕೆ ಪೂರಕ ಸಂಕೇತಗಳು ಸರಳವಾಗಿ ಸಾಗಿ ಹೋಗುತ್ತವೆ. ಆಗ ಇದು ''σ'' ಚಕ್ರದ ಗುಣಲಬ್ಧವಾಗುತ್ತದೆ.(ಯಾವುದೇ ತೆರನಾಗಿ ತೆಗೆದುಕೊಂಡರೂ) ಆದ್ದರಿಂದ ಇದು ಕೊಂಡಿ ಜೋಡಿಸುವಿಕೆಯಾಗಿ ಅದರ ಸಂಕೇತಗಳ ರಚಿಸಿ ಅಲ್ಲಿ ಕ್ರಮಪಲ್ಲಟನೆಗಳ ಅಥವಾ "ಪರಿವರ್ತನಾ" ರೂಪವಾಗಿ ಸಮೀಕರಣಗೊಳ್ಳುತ್ತವೆ. ಈ ಪುನರ್ ಸಂಯುಕ್ತವು ಒಂದು ಅಪರೂಪದ ಉದಾಹರಣೆ:ಗುಣಲಬ್ದದಲ್ಲಿರುವ ಚಕ್ರವನ್ನು ಹೊರತು ಪಡಿಸಿದರೆ ಅಲ್ಲಿ ಬರೆಯಲು ''σ'' ಬೇರೆ ವಿಧಾನಗಳಿಲ್ಲ.(ಸಂಭವನೀಯವಾಗಿ ಇದು ಚಕ್ರದ ಪರಿವರ್ತನಾ ''σ'' ಆವರ್ತಕ್ಕೆ ಸಂಬಂಧಿಸಿದ್ದಲ್ಲ.ಆದ್ದರಿಂದಲೇ ಇದು ಸುಲಭವಾಗಿ ಮರುಜೋಡಣೆಗೆ ಒಳಗೊಳ್ಳುವುದಿಲ್ಲ.ಇದಕ್ಕಾಗಿ ಜೋಡಣಾ ಕಕ್ಷೆಯಲ್ಲಿ ಇದರ ಲೆಕ್ಕ ಮಾಡಲಾಗಿದೆ. ಈ ಚಕ್ರೀಯ ಸಂಕೇತವು ಕಡಿಮೆ ಅಪರೂಪವಾಗಿದೆ;ಹೀಗೆ ಪ್ರತಿ ಚಕ್ರದ ಅಂಶವನ್ನು ಬರೆಯಲಾಗುತ್ತದ ಮೇಲೆ ಹೇಳಿದ ಉದಾಹರಣೆಗಳಲ್ಲಿ (5 1 2) ಸೂಚಿಸುವುದೆಂದರೆ ಅದೇ ಚಕ್ರದ (1 2 5) (ಆದರೆ (5 2 1)ಇದು ಮಾತ್ರ ವಿಭಿನ್ನ ಕ್ರಮಪಲ್ಲಟನೆಯನ್ನು ಸಂಕೇತಿಸುತ್ತದೆ. ಒಂದು ಕಕ್ಷೆಯ ಗಾತ್ರವು 1 (ಒಂದು ನಿಶ್ಚಿತ ಅಂಶ ''x'' ರಲ್ಲಿ''S'' )ಒಂದು ಪೂರಕ ಚಕ್ರವನ್ನು ನೀಡುತ್ತದೆ,ಇದಕ್ಕಾಗಿ ಕ್ರಮಪಲ್ಲಟನೆಯು ''x'' ನ ಅಂಶವನ್ನು ಆಯಾ ಕ್ರಮಬದ್ದ ಜೋಡಣಾ ವ್ಯವಸ್ಥೆಗೆ ಒಳಪಡುತ್ತದೆ.ಈ ಅಂಶವು ''S'',ಇನ್ನೊಂದು ಅರ್ಥದಲ್ಲಿ ಸ್ವತಂತ್ರವಾಗಿ ಅದು ''x'' ಸಂಕೇತವಾಗಿರುತ್ತದೆ. ಇಲ್ಲಿ (''x'' )ನ್ನು ಚಕ್ರದ ಸಂಕೇತಗಳನ್ನು ''σ'' ಇಲ್ಲಿ ಸೂಚಿಸಲಾಗುತ್ತದೆ.ಈ ಒತ್ತಡವು ''σ'' ಅದರಲ್ಲಿ ''x'' ನ್ನು ನಿಗದಿಗೊಳಿಸುತ್ತದೆ.(ಇದು [[ಒಂದುಗೂಡುವುದರಲ್ಲಿ]] ಒಂದು ದರ್ಜೆಯನ್ನು ಕಾಯ್ದುಕೊಳ್ಳುತ್ತದೆ.ಇದರ ಬಗ್ಗೆ [[ಚಕ್ರಗಳು ಮತ್ತು ನಿಶ್ಚಿತ ಅಂಶಗಳು]] ಸೇರಿಕೊಳ್ಳುತ್ತದೆ.ಆದರೆ ಇದು ಗುಂಪು ಥೆರಾಟಿಕಲ್ ನಲ್ಲಿ ಮರುಜೀವ ಪಡೆಯುವ ''σ'' ಸಂಗತಿಗಳು ಬರುತ್ತವೆ. ಒಂದು ವೇಳೆ "ಚಕ್ರದ"ಸಂಕೇತವನ್ನು ಕ್ರಮಪಲ್ಲಟನೆಯ ಗುರುತಿಸಲು ಬಳಸಿದರೆ ಅದು ಸಾಮಾನ್ಯವಾಗಿ ಅದರ ಅಪರೂಪತೆ ಅಥವಾ ವಿಶಿಷ್ಟತೆಯನ್ನು (ವ್ಯವಸ್ಥೆಯ ಕ್ರಮದೊಂದಿಗೆ)ವಿವರಿಸುತ್ತದೆ.ಇದು ಕ್ರಮಪಲ್ಲಟನೆಯ ಒಂದು ಜೋಡಿಸಲಾಗದ ಚಕ್ರಕ್ಕೆ ಸಂಬಂಧಿಸಿದಂತೆ ಪರಿವರ್ತನೆಯಾಗುವುದು. ಹೀಗೆ ಜೋಡಿಸಲಾಗದ ಚಕ್ರದ ಕ್ರಮಪಲ್ಲಟನೆಯು ಒಂದು [[ಖಾಲಿ ಉತ್ಪನ್ನ]]ವಾಗಿ ತನ್ನ ಪುನರ್ ಜೀವನದ ಅಂಶವಾಗಿ ಮಾರ್ಪಡುತ್ತದೆ.ಇದು ಇನ್ನುಳಿದ ''e'' ಸಂಕೇತಗಳಿಗೆ ಪರ್ಯಾಯದ ಹಾದಿಯಾಗುತ್ತದೆ. ಚಕ್ರದ ಉದ್ದದ ಎರಡನ್ನು ಒಂದು ಹಂತದಲ್ಲಿ ಸ್ಥಳ ಬದಲಾವಣೆ ಅಥವಾ [[ಸ್ಥಾನಪಲ್ಲಟ]]ಗಳು ಎನ್ನುತ್ತೇವೆ;ಈ ಕ್ರಮಪಲ್ಲಟನೆಯು ಇದರ ವಿನಿಮಯಕ್ಕೆ ನೀಡಲಾಗುತ್ತದೆ. === ಉತ್ಪನ್ನ ಮತ್ತು ತಿರುವುಮುರುವು === {{Main|Symmetric group}} ಎರಡು ಕ್ರಮಪಲ್ಲಟನೆಗಳು ತಮ್ಮ ಮರುರಚನೆ ಅಥವಾ ಪುನರ್ ಜೀವನದದ ಕಾರ್ಯಗಳೆಂದು ಹೇಳಲಾಗುತ್ತದೆ.ಇನ್ನುಳಿದ ಶಬ್ದಗಳಲ್ಲಿ ''σ·π'' ಇದು ಆ ಕಾರ್ಯಚಟುವಟಿಕೆಯ ನಕ್ಷೆಗೆ ಗುಂಪನ್ನು ಅದರ ಅಂಶಗಳೊಂದಿಗೆ ಇದನ್ನು ''x'' ''σ'' (''π'' (''x'' ) ಹೇಳಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಿಖರವಾದ ಕ್ರಮಪಲ್ಲಟನೆಯು ಈ ವಾದಕ್ಕೆ ಮೊದಲು ಅಳವಡಿಸಲಾಗುತ್ತದೆ,ಯಾಕೆಂದರೆ ಇದರ ಕಾರ್ಯಚಟುವಟಿಕೆಯು ಅದರ ಅಳವಡಿಕೆ ಬಗ್ಗೆ ಲಿಖಿತ ರೂಪದಲ್ಲಿದೆ. ಆದ್ದರಿಂದ ಕೆಲವು ಬರಹಗಾರರು ಇದನ್ನು ಮೊದಲ ಕಾರ್ಯ ಎಡಕ್ಕೆ ನಮೂದಿಸಲು ಹೇಳಿದರೆ ಆದರೆ ಕ್ರಮಪಲ್ಲಟನೆಗಳು ಬಲಭಾಗಕ್ಕೆ ನಮೂದಿಸಿ ತಮ್ಮ ವಾದವನ್ನು ಮಂಡಿಸಿದ್ದಾರೆ.ಉದಾಹರಣೆಗೆ ಎಲ್ಲಿ ''σ'' ಈ ಸಂಕೇತವು ಇದರ ಮೇಲೆ ''x'' ಇದ್ದಾಗ ಬರೆಯಲಾಗುತ್ತದೆ.''x'' <sup>''σ'' </sup>; ಆಮೇಲೆ ಈ ಉತ್ಪನ್ನವು ಈ ಸಂಕೇತದಿಂದ ''x'' <sup>''σ·π'' </sup>=(''x'' <sup>''σ'' </sup>)<sup>''π'' </sup>ಇಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ. ಹೀಗಾಗಿ ಇದು ಕ್ರಮಪಲ್ಲಟನೆಗಳ ಗುಣಾಕಾರಕ್ಕೆ ಹೊಸ ''ವಿಭಿನ್ನ '' ನಿಯಮವನ್ನು ಕೊಡುತ್ತದೆ;ಈ ಲೇಖನದಲ್ಲಿ ಇದರ ಉಪಯೋಗವನ್ನು ಅಲ್ಲಲ್ಲಿ ಮಾಡಬಹುದಾಗಿದೆ. ಆದ್ದರಿಂದ ಎರಡು ಪುನರ್ ಎರಡು ದ್ವಿಮುಖಗಳು ಯಾವಾಗಲೂ ಮತ್ತೊಂದು ದ್ವಿಮುಖದ ಉತ್ಪನ್ನಕ್ಕೆ ನಾಂದಿಯಾಗುತ್ತದೆ.ಇದು ಮತ್ತೆ ಕ್ರಮಪಲ್ಲಟನೆಗಳಿಗೆ ಮತ್ತೊಮ್ಮೆ ಕಾಣಸಿಗುತ್ತದೆ. ಆದ್ದರಿಂದ ಈ ಕಾರ್ಯಚಟುವಟಿಕೆಯು [[ಸಂಬಂಧಿಸಿದ]],ಹಾಗೆ ಅಲ್ಲಿ ನಾವು ಕ್ರಮಪಲ್ಲಟನೆಗಳನ್ನುನೋಡಬಹುದು: (''σ·π'' )·''ρ'' =''σ'' ·(''π·ρ'' ). ಆದ್ದರಿಂದ ಕ್ರಮಪಲ್ಲಟನೆ ಮತ್ತು ಪರಿವರ್ತನೆಗಳು ಸಾಮಾನ್ಯವಾಗಿ ಯಾವುದೇ ಆಧಾರ ಮೂಲಗಳಿಲ್ಲದೇ ನಡೆಯುತ್ತವೆ:ಅದಲ್ಲದೇ ಇವುಗಳ ಗುಣಲಬ್ಧವು ಡಾಟ್ ಅಥವಾ ಇನ್ನಿತರ ಸಂಕೇತಗಳಿಲ್ಲದೇ ಬರೆಯಬಹುದು. ಕ್ರಮಪಲ್ಲಟನೆಯ ಗುರುತು ಪತ್ತೆಯು ಅದರ ಆಕಾರ ನಕ್ಷೆಯನ್ನು ಅದರ ಅಂಶದೊಂದಿಗೆ ನೀಡುತ್ತದೆ,ಇದು ಸಾಮಾನ್ಯವಾಗಿ ತಟಸ್ಥವಾಗಿರುತ್ತದೆ. ಎರಡು ವಾಕ್ಯದ ಸಂಕೇತಗಳಲ್ಲಿ, ಅದರ ಗುರ್ತು ಪತ್ತೆಯು :<math>\begin{pmatrix}1 &amp; 2 &amp; 3 &amp; \cdots &amp; n \\ 1 &amp; 2 &amp; 3 &amp; \cdots &amp; n\end{pmatrix}.</math> ಆದರೆ [[ದ್ವಿಪಾದದ ಮುಖಗಳು]] ಅದರ [[ತಿರುವುಮುರುವುಗಳು]], ಅದರಂತೆ ಕ್ರಮಪಲ್ಲಟನೆಗಳಾಗಿವೆ, ಅದಲ್ಲದೇ ಅದರ ತಿರುವುಮುರುವುಗಳು ''σ'' <sup>−1</sup> of ''σ'' ಮತ್ತೆ ಕ್ರಮಪಲ್ಲಟನೆಯಾಗಿವೆ.ಈ ಸಂಕೇತಗಳನ್ನು ಒಂದು ಬಾರಿ ಗಮನಿಸಿದಾಗ ಅದು ನಿಜರೂಪದ ಬಣ್ಣ ತೋರುತ್ತದೆ. ವಿವರವಾಗಿ ಸ್ಪಷ್ಟವಾಗಿ, ಹೇಳಲು ಇದು ಈ ಸಂಕೇತಗಳ ''σ'' (''x'' )=''y'' ಒಂದು ಸೂತ್ರವಾಗಿ ಇದರಲ್ಲಿ ಬರೆಯಲಪಟ್ಟಿದೆ.''σ'' <sup>−1</sup>(''y'' )=''x''. ಎರಡು-ಸಾಲಿನ ವಾಕ್ಯದ ಸಂಕೇತದಲ್ಲಿ ಸೂತ್ರದ ತಿರುವುಮುರುವು ಅದರ ಬದಲಾವಣೆಗೆ ಒಳಗೊಳ್ಳುತ್ತದೆ.(ದತ್ತ ವ್ಯವಸ್ಥೆಯಲ್ಲಿ ಇದು ಕಾಲಮ್ ಗಳನ್ನು ಹೆಕ್ಕಿ ಮೊದಲ ಬಾರಿಗೆ ತೆಗೆದುಕೊಳ್ಳುತ್ತದೆ) ಉದಾಹರಣೆಗೆ :<math>\begin{pmatrix}1 &amp; 2 &amp; 3 &amp; 4 &amp; 5 \\ 2 &amp; 5 &amp; 4 &amp; 3 &amp; 1\end{pmatrix}^{-1} =\begin{pmatrix}2 &amp; 5 &amp; 4 &amp; 3 &amp; 1\\ 1 &amp; 2 &amp; 3 &amp; 4 &amp; 5 \end{pmatrix} =\begin{pmatrix}1 &amp; 2 &amp; 3 &amp; 4 &amp; 5 \\ 5 &amp; 1 &amp; 4 &amp; 3 &amp; 2\end{pmatrix}.</math> ಇಲ್ಲಿ ಪ್ರತಿ ಚಕ್ರದ ಅಂಶಗಲನ್ನು ಸಂಕೇತದ ಮೂಲಕ ವಿವರಿಸಿದಾಗ ಪ್ರತಿಚಕ್ರದ ಸಾಂಕೇತಿಕ ವ್ಯಾಖ್ಯಾನವನ್ನು ಜೋಡನಾ ಕ್ರಮವನ್ನರಿತು ವಿಂಗಡಿಸಬೇಕಾಗುತ್ತದೆ.ಇದು ಅದರ ತಿರುಗುಮುರುಗಾದ ಸಾಂಕೇತಿಕ ಸಮೀಕರಣವಾಗಿದೆ. ಪ್ರತಿಯೊಂದು ಕ್ರಮಪಲ್ಲಟನೆಯು ಒಂದು ಸೀಮಿತ ಗಣದ ಗುಂಪಿನ ಉತ್ಪನ್ನಗಳನ್ನು ಸ್ಥಾನಪಲ್ಲಟದ ಕ್ರಿಯೆಯನ್ನು ಸೂಚಿಸುತ್ತದೆ. ಹೀಗೆ ಇಂತಹ ಸೂಚಕಗಳು ಕ್ರಮಪಲ್ಲಟನೆಯ ಅಸ್ತಿತ್ವವನ್ನು ತೋರಿಸುತ್ತವೆ,ಇದು ಸಮವಾದ ಸೂಚ್ಯಂಕಗಳನ್ನು ಅದರ ಸಂಖ್ಯೆಯ ಆಧಾರದ ಮೇಲೆ ನಡೆಸಲಾಗುವುದು.ಇಲ್ಲಿ ಸಾಮಾನ್ಯವಾಗಿ ಪರಿವರ್ತನೆಯ ಕ್ರಿಯೆಯು ಸಾಮಾನ್ಯವಾಗಿ ಸಂಖ್ಯೆಯನ್ನು ಅದರ ಸ್ಥಾನಪಲ್ಲಟವನ್ನು ಗುರುತಿಸುತ್ತದೆ. ಹೀಗೆ ಎಲ್ಲಾ ಕ್ರಮಪಲ್ಲಟನೆಗಳು ಅಥವಾ ಪರಿವರ್ತನೆಗಳು [[ಸಮ ಅಥವಾ ಬೆಸ]] ಎಂದು ವರ್ಗೀಕರಿಸಲ್ಪಡುತ್ತವೆ.ಈ ಸೂಚ್ಯಂಕಗಳಲ್ಲಿ ಯಾವುದೇ ಸ್ಥಾನಪಲ್ಲಟವನ್ನು ಗಮನಿಸಬಹುದು. ಗುಣಿತ ಕ್ರಮಪಲ್ಲಟನೆಗಳು ಚಕ್ರೀಯ ಸಂಕೇತಗಳಲ್ಲಿ ಬರೆದು ಸರಳ ವಿಧಾನವನ್ನು ಅನುಸರಿಸಬಹುದು,ಹೀಗೆ ಉತ್ಪನ್ನಗಳ ಚಕ್ರವು ಅಲ್ಲಿನ ಕ್ರಮಪಲ್ಲಟನೆಯ ಪರಿವರ್ತನೆಗೆ ಸಂಪೂರ್ಣ ಭಿನ್ನವಾಗಿರುತ್ತವೆ. ಈ ಚಕ್ರೀಯ ರಚನೆಯು ವಿಶೇಷ [[ಸಂಯುಕ್ತಗಳ ಪ್ರಕರಣ]]ದಲ್ಲಿ ಕಾಯ್ದಿಡಲಾಗುತ್ತದೆ,ಆಗ ಈ ಕ್ರಮಪಲ್ಲಟನೆಯು ''σ'' ನಿಂದ ಇನ್ನೊಂದು ಕ್ರಮಪಲ್ಲಟನೆ ಅಥವಾ ಪರಿವರ್ತನಾ ''π'' ಸ್ಥಿತಿಗೆ ತಲುಪುತ್ತದೆ.ಅಂದರೆ ಇದು ''π·σ·π'' <sup>−1</sup> ಉತ್ಪನ್ನದ ಗುಣಲಬ್ಧಕ್ಕೆ ಸಮನಾಗಿರುತ್ತದೆ. ಇಲ್ಲಿ ಚಕ್ರೀಯದ ಸಂಕೇತಗಳನ್ನು ಅದರ ಫಲಿತಾಂಶದ ಆಧಾರದ ಮೇಲೆ ''σ'' ಇದನ್ನು ತೆಗೆದುಕೊಳ್ಳಲಾಗುತ್ತದೆ.ಅಲ್ಲಿ''π'' ನ್ನು ಎಲ್ಲಾ ಪ್ರವೇಶಗಳಿಗೆ <ref>{{Google books quote|id=2jBqvVb0Q-AC|page=84|text=conjugate permutations have the same cycle type|Humphreys (1996), p. 84}}.</ref> ಅನ್ವಯಿಸಲಾಗುತ್ತದೆ. ಕ್ರಮಪಲ್ಲಟನೆಯ ಪ್ರತಿನಿಧಿತ್ವವನ್ನು {1, 2,..., {0}n}ಇದರ ಮೂಲಕ ಒಂದು ''n'' ×''n'' [[ಮಾನದಂಡ]] ವನ್ನು ಪರಿಗಣಿಸಲಾಗಿದೆ. ಹೀಗೆ ಮಾಡಲು ಎರಡು ಸ್ವಾಭಾವಿಕ ವಿಧಾನಗಳಿವೆ,ಒಂದು ಎಲ್ಲಾ ಗುಣಲಬ್ದಗಳನ್ನು ಒಟ್ಟಾಗಿಸಿ ಅದರ ಸಂಬಂಧಪಟ್ಟ ಕ್ರಮಪಲ್ಲಟನೆಗಳ ಗುಣಿತಕ್ಕೆ ಸೇರಿಸುವುದು,ಅದನ್ನು ಅದೇ ವ್ಯವಸ್ಥೆಯ ಸರಣಿಯಲ್ಲಿ ಕ್ರಮಾಗತಗೊಳಿಸುವುದು:ಇದು ಅದರ ಜೊತೆಗಿನದಕ್ಕೆ ಹೊಂದಿದೆ,''σ'' ಈ ಮಾನದಂಡವು ''M'' ಅಲ್ಲಿ ಅದರ ಪ್ರವೇಶವು ''M'' <sub>''i'',''j'' </sub> ಇದ್ದು 1 ಆದರೆ ''i'' =''σ'' (''j'' ), ಮತ್ತು 0 ಬೇರೆಯೇನನ್ನೂ ಸಂಕೇತಿಸಲಾಗದು. ಇದರಿಂದ ಬರುವ ಫಲಿತಾಂಶವು ನಿಖರವಾಗಿ ಒಂದು ಪ್ರವೇಶದ 1 ಮತ್ತು ಪ್ರತಿ ಕಾಲಮ್ ಮತ್ತು ಸಾಲಿಗೆ ಸೇರುತ್ತದೆ. ಇಂತಹ ಮಾನದಂಡದ ಪ್ರಮಾಣದ ''[[ಕ್ರಮಪಲ್ಲಟನೆ ಅಳತೆ]]''. == ಒಟ್ಟುಗೂಡುವಿಕೆಯಲ್ಲಿನ ಕ್ರಮಪಲ್ಲಟನೆಗಳು == ಒಟ್ಟುಗೂಡುವಲ್ಲಿನ ಕ್ರಮಪಲ್ಲಟನೆಯು ''S'' ಜೊತೆಗೆ ''n'' ಅದರ ಅಂಶಗಳನ್ನು ''S'' ನ ಇನ್ನಿತರ ವ್ಯವಸ್ಥೆಯಲ್ಲಿ ಜೋಡಿಸಲಾಗುತ್ತದೆ.(ಪ್ರತಿಯೊಂದು ಅಂಶಗಳನ್ನು ನಿಖರವಾಗಿ ಒಮ್ಮೆ ಘಟಿಸುತ್ತದೆ) ಇದನ್ನು ಸಾಮಾನ್ಯವಾಗಿ ದ್ವಿಪದೀಯ ಸೂತ್ರ ಎಂದು ಕರೆಯಲಾಗುತ್ತದೆ,ಅಂದರೆ ಈ ಗುಂಪಿನಿಂದ { 1, 2,..., {0}n } ರ ವರೆಗೆ ''S'' ; ಒಂದು ವೇಳೆ ''S'' ಆದಾಗ ಇದಕ್ಕೆ { 1, 2,..., {0}n ಸಮನಾಗಿದ್ದರೆ;ಇದು ಹೀಗೆ ಈ ವ್ಯಾಖ್ಯಾನವು ಗುಂಪು ಪ್ರಮೇಯಕ್ಕೆ ಪೂರಕವಾಗಿರುತ್ತದೆ. ಬಹು ಪ್ರಮುಖವಾಗಿ { 1, 2,..., {0}n }ಇದರ ಬದಲಿಗೆ ಯಾವುದೇ ಗಣದ ಒಟ್ಟಾರೆ ಜೋಡಣೆಯು ಇದರಲ್ಲಿ ತನ್ನ ಕ್ರಮಬದ್ದ ಅಂಶಗಳನ್ನು ಒಳಗೊಂಡಿರುತ್ತದೆ. ಒಟ್ಟುಗೂಡುವಿಕೆಯ ಅಂಶಗಳು ಈ ಗುಂಪು ಥೆಯರಿಗೆ ಸಂಬಂಧಿಸಿದಂತೆ ಕ್ರಮಪಲ್ಲಟನೆಗಳನ್ನು ಅರ್ಥೈಸುವ ನಿಯಮಕ್ಕೆ ಅಂಟಿಕೊಂಡಿವೆ.ಇಲ್ಲಿ ಒಟ್ಟು ''S'' ನ ಸರಿಜೋಡಿಸುವಿಕೆಯು [[ಚಕ್ರೀಯ ರಚನೆ]]ಯ ಅದರ ಕ್ರಮಪಲ್ಲಟನೆಯ ಚಲನೆಯ ''σ'' ಇದರ ಒಟ್ಟು ಜೋಡಣೆಯಾಗಿದೆ. ಇದು ''n'' ನ ವಿಭಜನೆಯನ್ನು ಚಕ್ರಗಳ ಉದ್ದವನ್ನು ''σ'' ಎಂದು ಹೇಳಲಾಗುತ್ತದೆ. ಇಲ್ಲಿ ಭಾಗ "1" ರ ವಿಭಜನೆಯಲ್ಲಿ ಪ್ರತಿಯೊಂದು ನಿಶ್ಚಿತ ''σ'' ಅಂಶದ ಭಾಗವನ್ನು ಕೇಳಲಾಗುತ್ತದೆ. ಒಂದು ಕ್ರಮಪಲ್ಲಟನೆಗೆ ನಿಶ್ಚಿತ ಅಂಶದ ತುದಿ ಇಲ್ಲೆಂದರೆ ಅದನ್ನು ಅಸ್ತವ್ಯಸ್ತ ಜೋಡಿಸುವುದು ಎನ್ನಲಾಗುತ್ತದೆ. ಇನ್ನುಳಿದ ಒಟ್ಟುಗೂಡಿದ ಅಂಶಗಳನ್ನು ನೇರವಾಗಿ ''S'' ಗೆ ವ್ಯವಸ್ಥೆ ಮಾಡಲಾಗಿದೆ,ಇದು ಕ್ರಮಪಲ್ಲಟನೆಯ ರಚನೆಗೆ ಮೂಲವಾಗಿದೆ. ಇಲ್ಲಿ ಇಂತಹ ಸಂಖ್ಯೆಯ ಅಂಶಗಳ ಮೂಲಗಳು === ಏರಿಕೆ, ಇಳಿಕೆ ಮತ್ತು ಓಟ(ಚಲನೆ) === ಒಂದು ಕ್ರಮಪಲ್ಲಟನೆಯ ಪರಿವರ್ತನಾ ''ಏರಿಕೆ'' ಯ ವಿಧಾನವು ''σ'' of ''n'' ''i'' < ''n'' ಈ ರೀತಿಯಾದ ಸಂಬಂಧ ಹೊಂದಿದೆ.ಇಲ್ಲಿ ಕೆಳಗಿನ ಅಂಶಗಳನ್ನು ಮೇಲಿನ ಮೌಲ್ಯದ ಮೊತ್ತವನ್ನು ಕಡಿಮೆಗೊಳಿಸಲಾಗಿದ್ದು ಅದಕ್ಕಾಗಿ ಇಲ್ಲಿ ಅವುಗಳ ವ್ಯಾಖ್ಯಾನ ಮಾಡಲಾಗಿದೆ. ಇದು, ಒಂದು ವೇಳೆ ''σ'' &nbsp;=&nbsp;''σ'' <sub>1</sub>''σ'' <sub>2</sub>...''σ'' <sub>''n'' </sub>, ಆಗಿದ್ದಾಗ ''i'' ಇದರಲ್ಲಿ ಏರಿಕೆಯ ವಿಧಾನ ಕಾಣಬಹುದು. ''σ'' <sub>''i'' </sub>&nbsp;<&nbsp;''σ'' <sub>''i'' +1</sub>. ಉದಾಹರಣೆಗಾಗಿ ಕ್ರಮಪಲ್ಲಟನೆಯು 3452167 ಏರಿಕೆ ವಿಧಾನವಾದಾಗ (ಈ ಸ್ಥಾನದಲ್ಲಿ)1,2,5,6 ಈ ಪ್ರಮಾಣದಲ್ಲಿ ಏರಿಕೆ ಕಾಣಬಹುದು. ಅದೇ ತೆರನಾಗಿ, ಈ ರೀತಿಯಾದ ಒಂದು ''ಇಳಿಕೆ '' ಕ್ರಮದ ಸ್ಥಿತಿಯಿರುವಾಗ ''i'' &nbsp;<&nbsp;''n'' ಇದರ ಜೊತೆಗೆ ''σ'' <sub>''i'' </sub>&nbsp;>&nbsp;''σ'' <sub>''i'' +1</sub>,ಸೂತ್ರದ ಅಗತ್ಯವಾಗಿರುತದೆ.ಆದ್ದರಿಂದ ಪ್ರತಿಯೊಂದರ ''i'' ಜೊತೆಗೆ<math>1\leq i</math> ಆದಾಗ ಇಲ್ಲಿ ಏರಿಕೆ ಅಥವಾ ಇಳಿಕೆಯ ಕ್ರಮವು ''σ'' ಈ ತೆರನಾಗಿರುತ್ತದೆ. ಕ್ರಮಪಲ್ಲಟನೆಗಳ ಸಂಖ್ಯೆ ಆದಾಗ of ''n'' ಜೊತೆಗೆ ''k'' ಏರಿಕೆ ಕ್ರಮವಾಗಿರುತ್ತದೆ. [[ಎಲುರಿಯನ್ ಸಂಖ್ಯೆ]] <math>\textstyle\left\langle{n\atop k}\right\rangle</math>; ಆಗಿರುತ್ತದೆ.ಅದರೆ ಇದೂ ಕೂಡಾ ಕ್ರಮಪಲ್ಲಟನೆಗಳ ''n'' ಆಗಿ ''k'' ಜೊತೆಗೆ ಇಳಿಕೆ <ref>ಕಾಂಬೊನೇಟೊರಿಕ್ಸ್ ಆಫ್ ಪರ್ಮುಟೇಶನ್ಸ್, ISBN 1-58488-434-7, ಎನ್. ಬೊನಾ, 2004, p. 3</ref> ಕ್ರಮವಾಗುತ್ತದೆ. ಇದೊಂದು ''ಏರಿಕೆಯ ಓಟ'' ದ ಕ್ರಮಪಲ್ಲಟನೆಯಾಗಿದೆ,ಇಲ್ಲಿ ಮುಂದುವರೆದ ಹೆಚ್ಚಿನ ಸಂಖ್ಯಾ ಸೂತ್ರವನ್ನು ಬಳಸಿಕೊಂಡು ಕೊನೆಯನ್ನು ಮುಟ್ಟುವ ಪ್ರಮಾಣವನ್ನು ಸೂಚಿಸುತ್ತದೆ.ಇಲ್ಲಿ ಕ್ರಮಜೋಡಣೆಯ ಮಟ್ಟವನ್ನು ಗರಿಷ್ಟ ಮಟ್ಟಕ್ಕೆ ತಲುಪಿಸುವ ಪರಿಧಿಯ ಪರಿಕಲ್ಪನೆ ಇಲ್ಲಿ ವ್ಯವಸ್ಥೆಯಾಗಿದೆ.(ನಂತರದ ಹಾಲಿ ಇರುವ ಇಳಿಕೆ ಕ್ರಮವು ಅಲ್ಲಿನ ಉದ್ದದ 1 ನ್ನು ಪರಿವರ್ತಿಸಲು ಹೇಳುತ್ತದೆ.) ಇದಕ್ಕೆ ವ್ಯತಿರಿಕ್ತವಾಗಿ ''ಹೆಚ್ಚುವ ಉಪಪರಿಧಿ'' ಯ ಕ್ರಮಪಲ್ಲಟನೆಯ ಪರಿವರ್ತನೆಗೆ ಒಳಗೊಳ್ಳಬೇಕಾಗಿಲ್ಲ.ಇಲ್ಲಿನ ಕೆಲವು ಸ್ಥಾನಗಳಲ್ಲಿನ ಮೌಲ್ಯಗಳನ್ನು ತೆಗೆದು ಹಾಕಿ ಅದಕ್ಕೆ ತಕ್ಕುದಾದ ವಿಧಾನವನ್ನು ಅನುಸರಿಸಬಹುದು. ಉದಾಹರಣೆಗೆ ಕ್ರಮಪಲ್ಲಟನೆಯಾಗಿರುವ 2453167 ಇದು ಹೀಗೆ ತನ್ನ ಗತಿ ಅಥವಾ ಓಟವನ್ನು 245, 3, ಮತ್ತು 167, ಪರಿವರ್ತಿಸಿ ಅದರ ಹೆಚ್ಚಳದ ಪರಿಧಿಯನ್ನು ಈ ಸಂಖ್ಯೆಗೆ 2367 ಬದಲಿಸಿಕೊಳ್ಳುತ್ತದೆ. ಒಂದು ವೇಳೆ ಕ್ರಮಪಲ್ಲಟನೆಯು ''k'' − 1ನ್ನು ಪಡೆದಿದ್ದರೆ ಅದು ''k'' ನ ಹೆಚ್ಚಳಕ್ಕೆ ಬರುತ್ತದೆ. ಆದ್ದರಿಂದ ಸಂಖ್ಯೆಯ ಕ್ರಮಪಲ್ಲಟನೆಗಳು ''n'' ಜೊತೆಗೆ''k'' ಅದನ್ನು ಯಾವಾಗಲೂ ಆ ಸಂಖ್ಯೆಯ <math>\textstyle\left\langle{n\atop k-1}\right\rangle</math> o ಕ್ರಮಪಲ್ಲಟನೆಗಳ ಜೊತೆ''k'' &nbsp;−&nbsp;1 ಇಳಿಕೆಯಾಗುತ್ತದೆ.<ref>ಕಾಂಬೊನೇಟೊರಿಕ್ಸ್ ಆಫ್ ಪರ್ಮುಟೇಶನ್ಸ್, ISBN 1-58488-434-7, ಎಮ್. ಬೊನಾ, 2004, p. 4f</ref> === ವಿಲೋಮಕರಣದ ವಿಧಾನಗಳು === ಒಂದು ''[[ವಿಲೊಮಕರಣವು]]'' ಕ್ರಮಪಲ್ಲಟನೆಯ ಭಾಗವಾಗಿ&nbsp;''σ'' ದ್ವಿಪದಿಯಾಗಿರುತ್ತದೆ. (''i'',''j'' ) ಇವುಗಳ ಸ್ಥಾನ ಪಲ್ಲಟವು ಎಲ್ಲಾ ಪ್ರವೇಶಗಳನ್ನು ಒಂದು ಕ್ರಮಪಲ್ಲಟನೆಯ ವಿರೋಧಿ ವ್ಯವಸ್ಥೆಯಲ್ಲಿರುತ್ತದೆ: <math>i</math> ಮತ್ತು <math>\sigma_i>\sigma_j</math>.<ref>ಕಾಂಬೊನೇಟೊರಿಕ್ಸ್ ಆಫ್ ಪರ್ಮುಟೇಶನ್ಸ್, ISBN 1-58488-434-7, ಎಮ್. ಬೊನಾ, 2004, p. 43</ref> ಈ ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಹೀಗೆ ಇಳಿಕೆ ಕ್ರಮವು ಒಂದು ವಿಲೊಮಕರಣವಾಗಿದ್ದು ಎರಡು ಹತ್ತಿರದ ಸ್ಥಾನಗಳನ್ನು ಹೊಂದಿರುತ್ತದೆ. ಉದಾಹರಣೆಗಾಗಿ, ಇಲ್ಲಿ ಕ್ರಮಪಲ್ಲಟನೆಯು ''σ'' &nbsp;=&nbsp;23154 ಹೀಗೆ ಮೂರು ವಿಲೊಮಕರಣಗಳನ್ನು ಪಡೆದಿದೆ: (1,3), (2,3), (4,5), ಅದಲ್ಲದೇ ಜೋಡಿಗಳ ಪ್ರವೇಶಗಳ ಗಣವು (2,1), (3,1), (5,4)ಈ ಸ್ಥಾನದಲ್ಲಿರುತ್ತದೆ. ಕೆಲವು ಬಾರಿ ಈ ವಿಲೊಮಕರಣವನ್ನು ಜೊತೆಯಾದ ಅಥವಾ ಜೋಡಿ ಮೌಲ್ಯವೆಂದು ವ್ಯಾಖ್ಯಾನಿಸಲಾಗುತ್ತದೆ. (''σ'' <sub>''i'' </sub>,''σ'' <sub>''j'' </sub>) ಹೀಗೆ ಇದು ತನ್ನ ಸರಣಿಯ ವ್ಯವಸ್ಥೆಯನ್ನು ತಿರುವುಮುರುವಾಗಿಸುತ್ತದೆ; ಇದು ಇಲ್ಲಿ ಯಾವುದೇ ಅಂತರವನ್ನು ''ಸಂಖ್ಯೆ'' ಗಾಗಿ ವಿಲೊಮಗೊಳ್ಳುವುದಿಲ್ಲ. (ತಿರುವುಮುರುವಾದದ್ದು) ಕ್ರಮಪಲ್ಲಟನೆಯ ''σ'' <sup>−1</sup>ಸೂತ್ರವಾಗಿದೆ. ಇಲ್ಲಿ ವಿಲೊಮದ ಸಂಖ್ಯೆಯು ಕ್ರಮಪಲ್ಲಟನೆಯ ಮಹತ್ವದ ಪ್ರವೇಶಗಳನ್ನು ಆಯಾ ಅಳತೆಯ ಮೇರೆಗೆ ಇದನ್ನು ಪರಿಗಣಿಸಲಾಗುತ್ತದೆ;ಇದೇ ತೆರನಾದ ''σ'' and for ''σ'' <sup>−1</sup>ಸರಣಿ ಇಲ್ಲಿ ವ್ಯವಸ್ಥೆಯಾಗಿದೆ. ಕ್ರಮಪಲ್ಲಟನೆಯನ್ನು ''k'' ಜೊತೆಯಲ್ಲಿ ತಂದಾಗ (ಅಂದರೆ,ಕ್ರಮಪಲ್ಲಟನೆಯ ಗುರುತಿಸಲು ಪರಿವರ್ತನೆ ಅಗತ್ಯ)ಆಗ 9ಯಶಸ್ವಿಯಾಗಿ ಗುಣಾಕಾರವನ್ನು ಅಳವಡಿಸಿ) ಅಲ್ಲಿ ನಿಕಟವಾಗಿರುವ ಸ್ಥಾನಪಲ್ಲಟಗಳು ಯಾವಾಗಲೂ ''k'' ಪರಿಧಿಯನ್ನು ತರುತ್ತವೆ. ಆದ್ದರಿಂದ ಸೂಕ್ತ ಆಯ್ಕೆಯು ನಿಕಟ ಸ್ಥಾನಪಲ್ಲಟದ ಪರಿವರ್ತನೆ ಕೆಲಸ ಮಾಡುತ್ತದೆ:ಆಗ ಸಂಪೂರ್ಣ ಸ್ಥಾನಪಲ್ಲಟದ ''i'' ಮತ್ತು {{nowrap|''i'' + 1}}ರ ಕ್ರಮ ಅನುಸರಿಸಲಾಗುತ್ತದೆ.ಇಲ್ಲಿ ಅದರ ಸ್ಥಾನವನ್ನು ''i'' ಪಡೆಯುತ್ತದೆ.ಅಲ್ಲಿ ಇದರ ಸುಧಾರಿತ ರೂಪವನ್ನು ಗಣದಲ್ಲಿ ನಮೂದಿಸಲಾಗುತ್ತದೆ.(ಆದ್ದರಿಂದ ಇದು ಅಲ್ಲಿರುವ ಇಳಿಕೆಯ ಅನುಲೊಮವನ್ನು ಬದಿಗಿರಿಸಿ ಬೇರೆ ರೀತಿಯದನ್ನು ಒದಗಿಸುತ್ತದೆ) ಇಲ್ಲಿ ಸ್ಥಾನಪಲ್ಲಟದ ಸೂತ್ರವನ್ನು ಅಳವಡಿಸುವುದರಿಂದ ವಿಲೊಮಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು 1;ಈ ಸಂಖ್ಯೆಯು ಸೊನ್ನೆಯಾಗಿರುವ ವರೆಗೂ ಇದನ್ನು ಕ್ರಮಪಲ್ಲಟನೆಗೆ ಅಳವಡಿಸುವುದನ್ನು ಪರಿಶೀಲಿಸಬೇಕಾಗುತ್ತದೆ. [[ಬಬಲ್ ಆಯ್ಕೆ]] (ಸೊರ್ಟ್ )ಮತ್ತು [[ಒಳಗೊಳ್ಳುವಿಕೆಯ ಆಯ್ಕೆ]]ಗಳು ಈ ವಿಧಾನದ ವಿಶೇಷ ಉದಾಹರಣೆಗಳೆನ್ನಬಹುದು. ಇದರಿಂದಾಗಿ ಈ ವಿಧಾನವನ್ನು ಕ್ರಮಪಲ್ಲಟನೆಯ ''σ'' ಎನ್ನಬಹುದಲ್ಲದೇ ಇದನ್ನು ನಿಕಟ ಸ್ಥಾನಪಲ್ಲಟದ ಉತ್ಪನ್ನ ಎಂದು ಲಿಖಿತ ರೂಪ ನೀಡಬಹುದು;ಹೀಗೆ ಈ ಸ್ಥಾನಪಲ್ಲಟಗಳಿಂದ ಉಂಟಾದ ಪರಿವರ್ತನಾ ಜೋಡಣೆಗಳು ಅನುಪಾತಕ್ಕೆ ಹೊಂದಿಕೊಳ್ಳುತ್ತವೆ. ಇದೇ ತೆರನಾಗಿ ಎಲ್ಲಾ ಪರಿಧಿಯ ವ್ಯಾಪ್ತಿಯನ್ನು ಸ್ಥಾನಪಲ್ಲಟದ ಪರಿವರ್ತನೆಗೆ ಕೂಡಿಸಿದರೆ ಅದರಲ್ಲಿ''σ'' ಇದರ ಪರಿವರ್ತನೆ ಕಾಣಬಹುದು.ಅದರಲ್ಲಿನ ಸಂಪೂರ್ಣ ಎಲ್ಲಾ ಸಂಕೇತಗಳನ್ನು ಕನಿಷ್ಟ ಉದ್ದದ ಅಳತೆಗೆ ಹೋಲಿಸಬಹುದು.ಆಗ ''σ'' ಇದು ಅಲ್ಲಿನ ಕ್ರಮಪಲ್ಲಟನೆಗಳಿಗೆ ಹೊಂದಿಕೊಳ್ಳುತ್ತದೆ. ಕ್ರಮಪಲ್ಲಟನೆಗಳ ಸಂಖ್ಯೆಯು ''n'' ಇದರ ಜೊತೆಗೆ ''k'' ಇದನ್ನು ಸೇರಿಸಿ ಇದೊಂದು ಮಾಹೊನೊಯನ್ ಸಂಖ್ಯೆಯು ''X'' <sup>''k'' </sup> ಸೂತ್ರದ ಸಮರೂಪದ ವಿಸ್ತಾರದ ಉತ್ಪನ್ನವಾಗಿದೆ.ಇಲ್ಲಿ ಕ್ರಮಪಲ್ಲಟನೆಯ ಒಂದು ರೂಪವೂ ಪರಿವರ್ತನೆಗೆ ಒಳಪಡುತ್ತದೆ. :<math>\prod_{m=1}^n\sum_{i=0}^{m-1}X^i=1(1+X)(1+X+X^2)\cdots(1+X+X^2+\cdots+X^{n-1}),</math> ಇದನ್ನೂ ಕೂಡಾ (ಜೊತೆಗೆ ''q'' ದೊಂದಿಗೆ ಉಪಪರ್ಯಾಯ ಪದದೊಂದಿಗೆ ''X'' ) [[q-ಅಂಶದ]] <nowiki>[</nowiki>''n'' <nowiki>]</nowiki><sub>''q'' </sub>!&nbsp;ಜೊತೆಯಲ್ಲೇ ಇದನ್ನು ಸೇರಿಸಲಾಗುತ್ತದೆ. === ಮರುಕಳಿಸಲಾಗದೇ ಕ್ರಮಾಗತಗಳ ಎಣಿಕೆ ಮಾಡುವುದು === ಇದರಲ್ಲಿ, ಒಂದು ''k'' -ಕ್ರಮಪಲ್ಲಟನೆಯ ''S'' ಕ್ರಮಾಗತದ ''k'' ಸಂಬಂಧಿಸಿದ ಅಂಶಗಳನ್ನು ''S''. ಉದಾಹರಣೆಗೆ ದತ್ತ ಗಣದ ಅಕ್ಷರಗಳ {{1}C, {{mono|E}}, {{mono|G}}, {{mono|I}}, {{mono|N}}, {{mono|R}}}, ಈ ಕ್ರಮಾಗತ {{mono|ICE}} is a 3-ಕ್ರಮಪಲ್ಲಟನೆ, {{mono|RING}} ಮತ್ತು {{mono|RICE}} ಇವುಗಳ 4-ಕ್ರಮಪಲ್ಲಟನೆಗಳು, {{mono|NICER}} ಮತ್ತು {{mono|REIGN}} are 5-ಕ್ರಮಪಲ್ಲಟನೆಗಳು, ಮತ್ತು {{mono|CRINGE}} ಇದೊಂದು 6-ಕ್ರಮಪಲ್ಲಟನೆ; ಆದ್ದರಿಂದ ನಂತರದ ಉಪಯೋಗಗಳು ಕ್ರಮಪಲ್ಲಟನೆಯು ಅದರಲ್ಲಿ ಕೊಡಮಾಡಿದ ಒಟ್ಟುಗೂಡಿದ ಕ್ರಮಾಗತವನ್ನು ಇಲ್ಲಿ ಸೇರಿಸಲಾಗುತ್ತದೆ. {{mono|ENGINE}} ಈ ಅಕ್ಷರ ಜೋಡಣೆಯು ಕ್ರಮಪಲ್ಲಟನೆಯಾಗಲಾರದು, ಯಾಕೆಂದರೆ ಇಲ್ಲಿ ಮರುಕಳಿಕೆ ಇದೆ: ಇಲ್ಲಿ ಈ {{mono|E}} ಮತ್ತು {{mono|N}} ಅಕ್ಷರಗಳ ಎರಡು ಬಾರಿ ಪುನರಾವರ್ತನೆಯಿದೆ. twice. ಈಗ ''n'' ಎಂಬುದು ''S'',ನ ಅಂಶವಾಗಿರಲಿ,ಇದು ಆಯ್ಕೆಗೆ ಬೇಕಿರುವ ಸಂಖ್ಯೆಯ ಭಾಗವಾಗಿದೆ. ಇದರಲ್ಲಿ ಒಂದು ''k'' -ಅಂಶದ ಕ್ರಮಪಲ್ಲಟನೆ, ಅಲ್ಲಿ ''n'' &nbsp;ಕೂಡಾ ಸಂಭವನೀಯ ಆಯ್ಕೆಯಾಗಿದೆ,ಇಲ್ಲಿ ಮೊದಲ ಕ್ರಮಾಗತದ ಅಂಶವಾಗಿದೆ, ಆಗ ಇದು ಸಂಖ್ಯೆ 1-ರ ಕ್ರಮಪಲ್ಲಟನೆಗಳಾಗಿದೆ. ಒಂದು ಬಾರಿ ಇದನ್ನು ಆಯ್ಕೆ ಮಾಡಿದಾಗ, ಅಲ್ಲಿ {{nowrap|''n'' − 1}} ''S'' ನ ಅಂಶಗಳಿವೆ, ಅವುಇಗಳಿಂದ ಆಯ್ಕೆ ಮಾಡಲು ಸಹಕರಿಯಾಗಿದೆ, ಹೀಗೆ ಎರಡನೆಯ ಅಂಶವನ್ನು {{nowrap|''n'' − 1}}ರಿಂದ ಆಯ್ಕೆ ಮಾಡಬಹುದು, ಇದರ ಒಟ್ಟು ಮೊತ್ತವು ''n'' × (''n'' − 1) ಸಂಭವನೀಯ 2-ಕ್ರಮಪಲ್ಲಟನೆಗಳಾಗುತ್ತದೆ. ಪ್ರತಿಯೊಂದು ಕ್ರಮಾಗತದ ಅಂಶವು ಆ ಪರಿಧಿಯ ಸಂಖ್ಯೆಯ ಸಂಭವನೀಯತೆಯನ್ನು ನೀಡುತ್ತದೆ,ಇದು ಆಯಾ ಸಂಖ್ಯೆಯ ಮೂಲವನ್ನು ಹುಡುಕುತ್ತದೆ. :''n'' × (''n'' − 1) × (''n'' − 2)... × (''n'' − ''k'' + 1) ಸಂಭನೀಯ ''k'' -ಕ್ರಮಪಲ್ಲಟನೆಗಳಾಗಿವೆ. ಇಲ್ಲಿ ನೀಡಿರುವ ವಿಶೇಷ ಸಂಖ್ಯೆಯ ''n'' -ಕ್ರಮಪಲ್ಲಟನೆಗಳ ಕ್ರಮಾಗತವಾಗಿದೆ(ಇದು ''S'' ನ ಎಲ್ಲಾ ಅಂಶಗಳನ್ನು ಒಳಗೊಂಡಿದ್ದಲ್ಲದೇ ಸಾಮಾನ್ಯವಾಗಿ, ಕ್ರಮಪಲ್ಲಟನೆಗಳಾಗಿವೆ ಅಲ್ಲದೇ ''S'' ):ನ ಕ್ರಮಪಲ್ಲಟನೆಗಳಾಗಿವೆ. :''n'' × (''n'' − 1) × (''n'' − 2) ×... × 2 × 1, ಈ ಸಂಖ್ಯೆಯು ಗಣಿತದಲ್ಲಿ ಪದೇ ಪದೇ ಪುನರಾವರ್ತನೆಯಾಗಿ,ಅದಕ್ಕಾಗಿ ಸಂಕೇತ "''n'' !"ಹೊಂದಿ ಅದಕ್ಕಾಗಿ ಅದನ್ನು ಈ ಸಂಕೇತದಿಂದ"''n'' " [[ಅಂಶಗಳ ಸಕ್ಷಣ]] "ಗಳೆಂದು ಗುರುತಿಸಲಾಗುತ್ತದೆ. ಇವು ''n'' -ಕ್ರಮಪಲ್ಲಟನೆಗಳು ಅತಿ ಉದ್ದವಾದ ಶ್ರೇಣಿಗಳಾಗಿದ್ದು ''S'' ಅಂಕೆಗಳ ಪುನರಾವರ್ತನೆ ಇದರಲ್ಲಿ ಇರುವುದಿಲ್ಲ, ಯಾವಾಗ ''k'' &nbsp;>&nbsp;''n'' ಆಗಿರುತ್ತದೋ ''k'' -ಕ್ರಮಪಲ್ಲಟನೆಯ ಸಂಖ್ಯೆ ಸೊನ್ನೆಯಾಗಿರುತ್ತದೆ. ''k'' -ಕ್ರಮಪಲ್ಲಟನೆಗಳ ಸಂಖ್ಯೆಯು ''n'' ಸಂಖ್ಯೆಗಳ ಗಣವನ್ನು ಕೆಲವುಬಾರಿ ''P'' (''n'',''k'' ) ಎಂದು ಸೂಚಿಸಲಾಗುತ್ತದೆ ಅಥವಾ ಅದೇ ತರಹದ ಸಂಕೇತನದಿಂದ. ಆ ಸಂಕೇತನವು ಇತರೆ ಸಂದರ್ಭಗಳಲ್ಲಿ ''k'' ಕ್ರಮಪಲ್ಲಟನೆಯ ಸಂಖ್ಯೆಗಳಿಗಿಂತ ವಿರಳವಾಗಿ ಬಳಸಲಾಗುತ್ತದೆ, ಆದರೆ ಇತರೆ ಹಲವು ಸಂದರ್ಭಗಳಲ್ಲಿ ಸಂಖ್ಯೆಯ ಎಕ್ಸ್‌ಪ್ರೆಶನ್ ಇಲ್ಲಿ ಉದ್ಭವಿಸುತ್ತದೆ. ''n'' ನಿಂದ ಪ್ರಾರಂಭವಾಗುವ ''k'' ಅಪವರ್ತನಗಳ ಗುಣಲಬ್ಧವಾಗಿ ಮತ್ತು ಹಂತವಾಗಿ ಇಳಿಕೆ ಕ್ರಮದಲ್ಲಿರುವ, ಇದನ್ನು ''k'' -ನೆಯ ಬೀಳುವ ಕ್ರಮಗುಣಿತದ ''n'' ನ ಪವರ್ ಎಂದು ಕರೆಯಲಾಗುತ್ತದೆ: :<math>n^{\underline k}=n\times(n-1)\times(n-2)\times\cdots\times(n-k+1),</math> ಇತರೆ ಹಲವು ಹೆಸರುಗಳು ಮತ್ತು ಸಂಕೇತನಗಳ ಬಳಕೆಯಲ್ಲಿದ್ದಾಗ್ಯೂ ಕೂಡ [[ಪೊಚ್ಚಮ್ಮರ್ ಚಿಹ್ನೆ]]ಯಲ್ಲಿ ವಿಸ್ತಾರವಾಗಿವೆ. ''k'' &nbsp;≤&nbsp;''n'' ಆದಾಗ ಅದರ ಕ್ರಮಗುಣಿತ ಪವರ್ ಅನ್ನು ಹೆಚ್ಚುವರಿ ಅಪವರ್ತನಗಳಿಂದ ಪೂರ್ಣಗೊಳಿಸಲಾಗುವುದು: ''n'' <sup><u>''k'' </u></sup>&nbsp;×&nbsp;(''n'' &nbsp;−&nbsp;''k'' )!&nbsp;=&nbsp;''n'' !, ಇದು ಬರೆಯಲು ಅನುಮತಿಸುತ್ತದೆ. :<math>n^{\underline k}=\frac{n!}{(n-k)!}.</math> ಇದರ ಬಲಭಾಗದಲ್ಲಿ ''k'' -ಕ್ರಮಪಲ್ಲಟನೆಗಳ ಸಂಖ್ಯೆಯನ್ನು ಸಾಮಾನ್ಯವಾಗಿ ಒಂದು ಸಮೀಕರಣದ ಮೂಲಕ ನೀಡಲಾಗುವುದು, ಆದರೆ ಇದರ ಮುಖ್ಯವಾದ ಅರ್ಹತೆಯೆಂದರೆ ಸಾಂದ್ರ ಕ್ರಮಗುಣಿತದ ಸಂಕೇತನವನ್ನು ಬಳಸುವುದು. ''k'' ಅಪವರ್ತನಗಳ ಗುಣಲಬ್ದವನ್ನು ಸಂಭವನೀಯವಾಗಿ ಅತ್ಯಂತ ಹೆಚ್ಚಿನ ಗುಣಲಬ್ದಗಳ ಭಾಗಲಬ್ದವಾಗಿ ವ್ಯಕ್ತಪಡಿಸಲಾಗುವುದು, ಆದರೆ ಇಲ್ಲಿ ಛೇದದಲ್ಲಿರುವ ಎಲ್ಲಾ ಅಪವರ್ತನಗಳು ಅಂಶದಲ್ಲಿಯು ಸಹ ಅಭಿವ್ಯಕ್ತವಾಗಿ ಪ್ರಸ್ತುತವಾಗುವ ಇವು ವಿಶೇಷವಾಗಿ ಸಮರ್ಥವಾಗಿರುವುದಿಲ್ಲ; ಸ್ಪರ್ದಾತ್ಮಕ ಪದ್ದತಿಯಾಗಿ ತಪ್ಪುಗಳು ಹೆಚ್ಚಾಗುವ ಅಥವಾ ಸುತ್ತುವ ಹೆಚ್ಚಿನ ಅಪಾಯವಿದೆ. ''k'' > ''n'' ಯಾದಾಗ ವ್ಯಕ್ತಪಡಿಸುವಿಕೆಯನ್ನು ವಿವರಿಸುವುದಿಲ್ಲವೆಂಬುದನ್ನು ಸಹ ಗಮನಿಸಬೇಕು, ಆತರಹದ ಸಂಗತಿಗಳಲ್ಲಿ ''k'' -ಕ್ರಮಪಲ್ಲಟನೆಗಳ ''n'' <sup><u>''k'' </u></sup> ಸಂಖ್ಯೆಯು ಕೇವಲ ೦ ಯಾಗಿರುತ್ತದೆ. == ಎಣಿಕೆ ಲೆಕ್ಕಾಚಾರ ಮಾಡುವಲ್ಲಿ ಕ್ರಮಪಲ್ಲಟನೆಗಳು == === ಕ್ರಮಪಲ್ಲಟನೆಗಳಿಗೆ ಸಂಖ್ಯೆಗಳ ನೀಡುವಿಕೆ === ಸಂಖ್ಯೆ ಮತ್ತು ಅನುಕ್ರಮವಾಗಿ ಕ್ರಮಪಲ್ಲಟನೆಯನ್ನು ಸಾಮಾನ್ಯವಾಗಿ ಪ್ರದರ್ಶಿಸುವಗಳ ನಡುವೆ ಪರಿವರ್ತನೆಮಾಡಲು ಅನುಕೂಲಕರವಾದ ಪದ್ಧತಿಯನ್ನು ಒದಗಿಸುವುದರೊಂದಿಗೆ, ''n'' ನ ಕ್ರಮಪಲ್ಲಟನೆಗಳನ್ನು ಪ್ರದರ್ಶಿಸುವ ಒಂದು ಮಾರ್ಗವೆಂದರೆ, 0 ≤ ''N'' < ''n'' ! ಯೊಂದಿಗೆ ಪೂರ್ಣಾಂಕ ''N'' ದಿಂದ. ಇದು ಇಚ್ಚಾನುಸಾರದ ಕ್ರಮಪಲ್ಲಟನೆಗಳ ಅಚ್ಚುಕಟ್ಟಾದ ಪ್ರದರ್ಶನವನ್ನು ನೀಡುತ್ತದೆ, ಮತ್ತು ಗಣನೆಮಾಡುವಾಗ ಮುಖ್ಯವಾಗಿ ''n'' ಚಿಕ್ಕಾದಾಗಿದ್ದಾಗ ಅಂದರೆ ''N'' ಯಾಂತ್ರಿಕ ಪ್ರಪಂಚದಲ್ಲಿ ವ್ಯಾಪಿಸಬಹುದಾಗಿದ್ದಾಗ ಇದು ಮುಖ್ಯವಾಗಿ ಆಕರ್ಷಣಿಯವಾಗುತ್ತದೆ; 32-ಬಿಟ್ ಪದಗಳಿಗೆ ಇದರ ಅರ್ಥ ''n'' ≤ 12, ಮತ್ತು 64-ಬಿಟ್ ಪದಗಳಿಗೆ ಇದರ ಅರ್ಥ ''n'' ≤ 20. ಪರಿವರ್ತನೆಯನ್ನು ''d'' <sub>''n'' </sub>, ''d'' <sub>''n'' −1</sub>,..., ''d'' <sub>2</sub>, ''d'' <sub>1</sub> ಸಂಖ್ಯೆಗಳ ಅನುಕ್ರಮದ ಮಧ್ಯಬರುವಿಕೆಯ ನಮೂನೆಯಲ್ಲಿ ಮಾಡಬಹುದು, ಇಲ್ಲಿ ''d'' <sub>''i'' </sub>ಯು ನಕಾರಾತ್ಮಕವಲ್ಲದ ಪೂರ್ಣಾಂಕವಾಗಿದ್ದು ''i'' ಗಿಂತಲು ಕಡಿಮೆಯಾಗಿರುತ್ತದೆ, (0ಯು ಯಾವಾಗಲು ೦ ಯಾಗಿರುವುದರಿಂದ, ''d'' <sub>1</sub>ಯನ್ನು ಬಿಟ್ಟುಬಿಡಬಹುದು, ಆದರೆ ಇದರ ಇರುವಿಕೆಯು ಕ್ರಮಪಲ್ಲಟನೆಯಾಗಿ ಪರಿವರ್ತನೆಯಾಗುವ ನಂತರದವನ್ನು ವರ್ಣಿಸಲು ಸುಲಭಗೊಳಿಸುತ್ತದೆ). ಆದ್ದರಿಂದ ಮೊದಲನೆಯ ಹೆಜ್ಜೆಯು ''N'' ನ್ನು '''[[ಅಪವರ್ತನೀಯ ಸಂಖ್ಯಾ ಪದ್ಧತಿಯಲ್ಲಿ ಸ್ವಾಭಾವಿಕವಾಗಿ ವ್ಯಕ್ತಪಡಿಸುವುದಾಗಿರುತ್ತದೆ, ಇದು ವಿಶಿಷ್ಟ ಮಿಶ್ರಿತ ರಾಡಿಕ್ಸ್ ಪ್ರದರ್ಶನವಾಗುತ್ತದೆ, n|ಅಪವರ್ತನೀಯ ಸಂಖ್ಯಾ ಪದ್ಧತಿಯಲ್ಲಿ ಸ್ವಾಭಾವಿಕವಾಗಿ ವ್ಯಕ್ತಪಡಿಸುವುದಾಗಿರುತ್ತದೆ, ಇದು ವಿಶಿಷ್ಟ [[ಮಿಶ್ರಿತ ರಾಡಿಕ್ಸ್]] ಪ್ರದರ್ಶನವಾಗುತ್ತದೆ, ''n'' ]]''' ! ಸಂಖ್ಯೆಗಳವರೆಗೆ ಮುಂದಿನ ಅಂಕಿ-ಸಂಖ್ಯೆಗಳ ಮೂಲಾಧಾರಗಳು ಎಂದರೆ ''n'', {{nowrap|''n'' − 1}},..., 2, 1. ಎರಡನೆಯ ಹಂತವು ಈ ಕ್ರಮಾಗತವನ್ನು ಲೆಹ್ಮರ್ ಪದ್ದತಿಯ ಕೋಡ್ ನಂತೆ ಅರ್ಥೈಸುತ್ತದೆ.(ಬಹುತೇಕ ಸಮನಾಗಿ) {| class="wikitable sortable " style="float:right;text-align:center" border="1" |+ ಇದಕ್ಕಾಗಿ ರೊಥೆ ನಕ್ಷೆ <td><math>\sigma=(6,3,8,1,4,9,7,2,5)</math></td> |- ! <sub>''i'' </sub>&nbsp; \ <sup>''σ'' <sub>''i'' </sub></sup> ! width="20pt"| 1 ! width="20pt"| 2 ! width="20pt"| 3 ! width="20pt"| 4 ! width="20pt"| 5 ! width="20pt"| 6 ! width="20pt"| 7 ! width="20pt"| 8 ! width="20pt"| 9 ! ಲೆಹ್ಮೆರ್ ಕೋಡ್ |- ! 1 | × | × | × | × | × | • | | | | ''d'' <sub>9</sub> = 5 |- ! 2 | × | × | • | | | | | | | ''ಡಿ'' <sub>8</sub> = 2 |- ! 3 | × | × | | × | × | | × | • | | ''d'' <sub>7</sub> = 5 |- ! 4 | • | | | | | | | | | ''d'' <sub>6</sub> = 0 |- ! 5 | | × | | • | | | | | | ''d'' <sub>5</sub> = 1 |- ! 6 | | × | | | × | | × | | • | ''d'' <sub>4</sub> = 3 |- ! 7 | | × | | | × | | • | | | ''d'' <sub>3</sub> = 2 |- ! 8 | | • | | | | | | | | ''d'' <sub>2</sub> = 0 |- ! 9 | | | | | • | | | | | ''d'' <sub>1</sub> = 0 |- ! ತಿರುವುಮುರುವಾದ ಟೇಬಲ್ | 3 | 6 | 1 | 2 | 4 | 0 | 2 | 0 | 0 | |} ಲೆಹ್ಮರ್ ಕೋಡ್ ನ ಸಲುವಾಗಿ ಕ್ರಮಪಲ್ಲಟನೆಯು ''σ'',ಈ ಸಂಖ್ಯೆ''d'' <sub>''n'' </sub> ಅಲ್ಲದೇ ಮೊದಲ ಪದದ ಈ ಅಂಶಗಳು ಇದರಲ್ಲಿ ಸೇರಿ ಅದರ ವ್ಯಾಖ್ಯಾನವನ್ನು ಪ್ರತಿನಿಧಿಸುತ್ತದೆ.ಆದ್ದರಿಂದ ಎರಡನೆಯ ಪದಕ್ಕೆ ಪೂರಕ್ವಾದ ಕ್ರಮಬದ್ದತೆಯನ್ನು ನೀಡುತ್ತದೆ. ಇವುಗಳ ಸಂಕೇತಗಳಾದ ''σ'' <sub>1</sub>ಇವು ಮತ್ತು ಇನ್ನುಳಿದ ಅಂಶಗಳನ್ನು ಅದರ ಗಣದ ಗುಂಪಿನೊಂದಿಗೆ ಸೇರಿಸಲಾಗುತ್ತದೆ,ಇದು ಹೀಗೆಯೇ ಮುಂದುವರೆಯುತ್ತದೆ. ಇನ್ನು ಹೆಚ್ಚೆಂದರೆ ಪ್ರಮುಖವಾಗಿ ಪ್ರತಿಯೊಂದು ''d'' <sub>''n'' +1−''i'' </sub> ಇವುಗಳ ಅಳತೆಯಂತೆ ಇನ್ನುಳಿದ ಸಂಖ್ಯೆಗಳನ್ನು ಅವುಗಳ ಅಂಶಗಳನ್ನು ಆ ಪದದ ಕಡಿಮೆ ಪ್ರಮಾಣದ ''σ'' <sub>''i'' </sub> ಸಂಕೇತಗಳನ್ನು ಉಳಿಸುತ್ತದೆ. ಆದ್ದರಿಂದ ಈ ಶೇಷಭಾಗದ ಅಂಶಗಳು ಮುಂದೆ ಪರಿವರ್ತನೆಗೆ ಒಳಪಡುತ್ತವೆ,ನಂತರ ''σ'' <sub>''j'' </sub>, ಈ ಅಂಕಿ ಅಂಶ ''d'' <sub>''n'' +1−''i'' </sub> ಅದನ್ನು ''ತಿರುವುಮುರುವಾಗಿಸುವ '' ಪ್ರಕ್ರಿಯೆಯಾಗಿದೆ.(''i'',''j'' ) ಅದನ್ನು ಒಳಗೊಂಡಂತೆ ''i'' ಅದರ ಅತಿ ಸಣ್ಣ ಸೂಚ್ಯಂಕ (ಆ ಸಂಖ್ಯೆಯ ಮೌಲ್ಯಗಳು ''j'' ಇದಕ್ಕಾಗಿ ''i'' &nbsp;<&nbsp;''j'' ಮತ್ತು ''σ'' <sub>''i'' </sub>&nbsp;>&nbsp;''σ'' <sub>''j'' </sub>) ಅಂಶಗಳಾಗಿ ಕ್ರಮಪಲ್ಲಟನೆಗಾಗಿ ಮತ್ತು ಪರಿವರ್ತನೆಗಾಗಿ ಮಾಡಲಾಗುತ್ತದೆ. ''σ'' ನ '''ತಿರುವುಮುರುವು ಪಟ್ಟಿ''' ಯು ಸಮಾನರೂಪದಲ್ಲಿರುತ್ತದೆ, ಆದರೆ ಇಲ್ಲಿ ''k'' = ''σ'' <sub>''j'' </sub>ಯು ತಿರುಗಿಸಿದ ಕ್ರಮದಲ್ಲಿ ಕಾಣುವ ಎರಡು ಮೌಲ್ಯಗಳಲ್ಲಿ ಚಿಕ್ಕದಾಗಿ ಉದ್ಭವಿಸಿದಾಗ, ''d'' <sub>''n'' +1−''k'' </sub> ತಿರುವುಮುರುವು ಸಂಖ್ಯೆಗಳನ್ನು ಎಣಿಕೆಮಾಡುತ್ತದೆ.<ref name="Knuth">ಡಿ. ಇ. ನುತ್, ''ದಿ ಆರ್ಟ್ ಆಫ್ ಕಂಪುಟರ್ ಪ್ರೊಗ್ರಾಮ್ '', Vol 3, ಸಾರ್ಟಿಂಗ್ ಅಂಡ್ ಸರ್ಚಿಂಗ್, ಐಡಿಸನ್-ವೆಸ್ಲೆಯ್ (1973), p.&nbsp;12. ಈ ಪುಸ್ತಕವು ಲೆಹಮರ್ ಕೋಡ್ ನ್ನು ಹೇಳುತ್ತದೆ, (ಆ ಹೆಸರು ಬಳಸದೇ ಉಪಯೋಗಿಸಿದ್ದು) ಇದು ಒಂದು ವ್ಯತ್ಯಾಸ ತೋರಿಸುವ ಲಕ್ಷಣ ''C'' <sub>1</sub>,...,''C'' <sub>''n'' </sub> ಇವುಗಳ ಗಣಿತದ ತಿರುಗುಮುರುವಾದ ಕಾಗುಣಿತದ ಅಭ್ಯಾಸ 5.1.1−7 (p.&nbsp;19),ಇವುಗಳೊಂದಿಗೆ ಇನ್ನೆರಡು ವಿಭಿನ್ನತೆ.</ref> ಎರಡು ಎನ್‌ಕೋಡ್‌ಗಳನ್ನು (ಸಾಂಕೇತಿಕ ಸಂದೇಶ ವದಗಿಸುವ) ''n'' ಬೈ ''n'' '''ರೋಥೆ ನಕ್ಷೆ''' {{#tag:ref|H. A. Rothe, ''Sammlung combinatorisch-analytischer Abhandlungen'' '''2''' (Leipzig, 1800), 263−305. Cited in <ref name="Knuth"/>, p.&nbsp;14.}}ಯಿಂದ ಊಹಿಸಬಹುದು ಇದರಲ್ಲಿ (''i'',''σ'' <sub>''i'' </sub>) ನಲ್ಲಿನ ಬಿಂದುಗಳು ಕ್ರಮಪಲ್ಲಟನೆಯ ನಮೂದನೆಗಳನ್ನು ಸೂಚಿಸುತ್ತವೆ, ಮತ್ತು (''i'',''σ'' <sub>''j'' </sub>) ನಲ್ಲಿನ ಕ್ರಾಸ್ಸ್ ಗುರುತು (''i'',''j'' )ನ ತಿರುವುಮುರುವನ್ನು ಸೂಚಿಸುತ್ತದೆ; ತಿರುವುಮುರುವಿನ ವಿವರಣೆಯಿಂದ ಕ್ರಾಸ್ಸ್ ಗುರುತು ಇದರ ಕಾಲಮ್‌ನಲ್ಲಿ (''j'',''σ'' <sub>''j'' </sub>)ನ ಬಿಂದುವಿಗಿಂತ, ಮತ್ತು ಇದರ ಪಂಕ್ತಿಯಲ್ಲಿ (''i'',''σ'' <sub>''i'' </sub>)ನ ಬಿಂದುವಿಗಿಂತಲು, ಎರಡುರಲ್ಲು ಮುಂದೆಬಂದ ಚೌಕದಲ್ಲಿ ಉದ್ಭವಿಸುತ್ತದೆ. ಲೆಹ್ಮೆರ್ ಕೋಡ್‌ ಕ್ರಾಸ್ಸ್ ಗುರುತುಗಳ ಸಂಖ್ಯೆಗಳನ್ನು ಅನುಕ್ರಮ ಪಂಕ್ತಿಯಲ್ಲಿ ನಮೂದಿಸುತ್ತದೆ, ತಿರುವುಮುರುವು ಪಟ್ಟಿಯು ಕ್ರಾಸ್ಸ್ ಗುರುತುಗಳ ಸಂಖ್ಯೆಗಳನ್ನು ಅನುಕ್ರಮ ಕಾಲಮ್‌ಗಳಲ್ಲಿ ನಮೂದಿಸುತ್ತದೆ; ತಿರುವುಮುರುವು ಕ್ರಮಪಲ್ಲಟನೆಗೆ ಲೆಹ್ಮೆರ್ ಕೋಡ್‌ ಸಮಂಜಸವಾದುದು, ಮತ್ತು ಪ್ರತಿಕ್ರಮದಲ್ಲಿ. ಲೆಹ್ಮೆರ್ ಕೋಡ್‌ನ್ನು ''d'' <sub>''n'' </sub>, ''d'' <sub>''n'' −1</sub>,..., ''d'' <sub>2</sub>, ''d'' <sub>1</sub>ನ್ನು ಆಯತಿಸಿದ ಸೆಟ್ ''S'' ನ ಕ್ರಮಪಲ್ಲಟನೆಗೆ ಪರಿಣಾಮಕಾರಿಯಾಗಿ ಪರಿವರ್ತಿಸಲು, ''S'' ಅಂಶಗಳ ಪಟ್ಟಿಯನ್ನು ಏರಿಸುವ ಕ್ರಮದಲ್ಲಿ ಪ್ರಾರಂಭಿಸಬಹುದು, ಮತ್ತು ''i'' ಗೆ 1 ರಿಂದ ''n'' ಸೆಟ್‌ ''σ'' <sub>''i'' </sub> ರಿಂದ ಇತರ ''d'' <sub>''n'' +1−''i'' </sub>ನಿಂದ ಆಧ್ಯತೆಗೊಳಗಾದ ಪಟ್ಟಿಯಲ್ಲಿರುವ ಇತರ ಅಂಶಗಳವರೆಗೆ ಏರಿಸುವುದು, ಮತ್ತು ಆ ಅಂಶವನ್ನು ಪಟ್ಟಿಯಿಂದ ತೆಗೆದುಹಾಕಬಹುದು. ತಿರುವುಮುರುವಾದ ಪಟ್ಟಿ ''d'' <sub>''n'' </sub>, ''d'' <sub>''n'' −1</sub>,..., ''d'' <sub>2</sub>, ''d'' <sub>1</sub>ಯನ್ನು ಅನುಗುಣವಾದ ಕ್ರಮಪಲ್ಲಟನೆಗೆ ಪರಿವರ್ತಿಸಲು, ಆರಂಭದ ಖಾಲಿ ಅನುಕ್ರಮದಲ್ಲಿ ''S'' ನ ಅಂಶಗಳನ್ನು ದೊಡ್ಡದರಿಂದ ಚಿಕ್ಕದವರೆಗೆ ಸೇರಿಸುವಾಗ ''d'' <sub>1</sub> ರಿಂದ ''d'' <sub>''n'' </sub> ವರೆಗಿನ ಸಂಖ್ಯೆಗಳನ್ನು ಹಾದುಹೋಗುವಂತೆ ಮಾಡಬಹುದು; ತಿರುವುಮುರುವಾದ ಪಟ್ಟಿಯಿಂದ''d'' ಸಂಖ್ಯೆಯನ್ನು ಉಪಯೋಗಿಸುವ ಹಂತದಲ್ಲಿ, ಈಗಾಗಲೆ ಇರುವ ''d'' ಅಂಶಗಳಿಂದ ಆಧ್ಯತೆಗೊಳಗಾಗುವ ಬಿಂದುವಿನಲ್ಲಿ ''S'' ನ ಅಂಶಗಳನ್ನು ಅನುಕ್ರಮದಲ್ಲಿ ಸೇರಿಸಲಾಗುತ್ತದೆ. ಪರ್ಯಾಯವಾಗಿ ''n'' ಪಂಕ್ತಿಯ ಖಾಲಿ ಜಾಡುಗಳಿಂದ ಪ್ರಾರಂಭಿಸಿ, ಸೇರಿಸುವಿಕೆಯ ಪಟ್ಟಿಯಿಂದ ಸಂಖ್ಯೆಗಳು ಮತ್ತು ''S'' ನ ಅಂಶಗಳು ಎರಡನ್ನು ವಿರುದ್ಧ ಕ್ರಮದಲ್ಲಿ ಪ್ರಕ್ರಿಯಗೊಳಿಸಬಹುದು, ಮತ್ತು ''S'' ನ ಅಂಶಗಳನ್ನು ಖಾಲಿ ಜಾಡುಗಳಲ್ಲಿ ಸೇರಿಸುವ ಪ್ರತಿಯೊಂದು ಹಂತವು ಇತರ ''d'' ಖಾಲಿ ಜಾಡುಗಳಿಂದ ಆಧ್ಯತೆಗೊಳಗಾಗುತ್ತದೆ. ಕ್ರಮಾಗತ ಸ್ವಾಭಾವಿಕ ಸಂಖ್ಯೆಗಳನ್ನು ಅಪವರ್ತನೀಯ ಸಂಖ್ಯಾ ಪದ್ಧತಿಗೆ ಪರಿವರ್ತಿಸುವಿಕೆಯು ಅನುಕ್ರಮಗಳನ್ನು [[ಲೆಕ್ಸಿಕೋಗ್ರಾಫಿಕ್ ಕ್ರಮ]]ದಲ್ಲಿ (ಯಾವುದೇ ಮಿಶ್ರಿತ ರಾಡಿಕ್ಸ್ ಸಂಖ್ಯಾ ಪದ್ಧತಿಯಂತೆ), ಮತ್ತು ಲೆಹ್ಮೆರ್ ಕೋಡ್ ವ್ಯಾಖ್ಯಾನವನ್ನು ಉಪಯೋಗಿಸುವುದರೊಂದಿಗೆ (ತಿರುಗುಮುರುಗು ಪಟ್ಟಿಯನ್ನು ಉಪಯೋಗಿಸಿ,ಒಬ್ಬರು ಬೇರೆ ಕ್ರಮವನ್ನು ಪಡೆಯುತ್ತಾರೆ, ಮತ್ತೊಬ್ಬರು ಕ್ರಮಪಲ್ಲಟನೆಗಳನ್ನು ಅವರ ಮೊದಲ ನಮೂದನೆಗಳ ಮೌಲ್ಯಗಳಿಗಿಂತಲು ಅವರ ನಮೂದನೆಗಳ 1ರಿಂದ ಹೋಲಿಸುವುದರಿಂದ ಪ್ರಾರಂಭಿಸುವರು), ಅವನ್ನು ಮುಂದೆ ಕ್ರಮಪಲ್ಲಟನೆಗಳನ್ನಾಗಿ ಪರಿವರ್ತಿಸುವುದನ್ನು ಲೆಕ್ಸಿಕೋಗ್ರಾಫಿಕ್ ಕ್ರಮದಲ್ಲಿಡುವಿಕೆಯು ಸಂರಕ್ಷಿಸುತ್ತದೆ. ಅಪವರ್ತನೀಯ ಸಂಖ್ಯಾ ಪದ್ಧತಿಯ ಪ್ರದರ್ಶನದಲ್ಲಿ ಸಂಖ್ಯೆಗಳ ಮೊತ್ತವು ಕ್ರಮಪಲ್ಲಟನೆಯ ತಿರುಗುಮುರಿಗು ಸಂಖ್ಯೆಯನ್ನು ನೀಡುತ್ತದೆ, ಮತ್ತು ಮೊತ್ತದ ಸಮತೆಯು ಕ್ರಮಪಲ್ಲಟನೆಯ [[ರುಜುವನ್ನು]] ಕೊಡುತ್ತದೆ. ಮೇಲಾಗಿ ತಿರುವುಮುರುವು ಪಟ್ಟಿಯಲ್ಲಿನ ಸೊನ್ನೆಗಳ ಸ್ಥಾನಗಳು ಕ್ರಮಪಲ್ಲಟನೆಯ ಎಡ-ದಿಂದ-ಬಲ ಮ್ಯಾಕ್ಸಿಮಾದ ಮೌಲ್ಯಗಳನ್ನು ಕೊಡುತ್ತವೆ (6, 8, 9ನೆಯ ಉದಾಹರಣೆಯಲ್ಲಿ) ಲೆಹ್ಮೆರ್ ಕೋಡ್‌ನಲ್ಲಿನ ಸೊನ್ನೆಗಳ ಸ್ಥಾನಗಳು ಬಲ-ದಿಂದ-ಎಡ ಮ್ಯಾಕ್ಸಿಮಾದ ಸ್ಥಾನಗಳಾಗಿರುತ್ತವೆ (ಉದಾಹರಣೆಯಲ್ಲಿ 4, 8, 9ಗಳು 1, 2, 5 ಮೌಲ್ಯಗಳ ಸ್ಥಾನಗಳು); ಇದು ಎಲ್ಲಾ ಕ್ರಮಪಲ್ಲಟನೆಗಳೊಳಗಿನ ಈ ತರಹದ ಎಕ್ಸ್ಟ್ರೀಮದ ವರ್ಗೀಕರಣವನ್ನು ಗಣನೆಮಾಡಲು ಅನುವುಮಾಡಿಕೊಡುತ್ತದೆ. ಒಂದು ಕ್ರಮಪಲ್ಲಟನೆ ಲೆಹ್ಮರ್ ಕೋಡ್ ನೊಂದಿಗೆ ''d'' <sub>''n'' </sub>, ''d'' <sub>''n'' −1</sub>,..., ''d'' <sub>2</sub>, ''d'' <sub>1</sub> ಇದು ಒಂದು ಏರಿಕೆ ಕ್ರಮಾಂಕ ಹೊಂದಿರುತ್ತದೆ {{nowrap|''n'' − ''i''}} ಅದು ಕೇವಲ ಅದನ್ನೇ ಹೊಂದಿರಬೇಕು {{nowrap|''d''<sub>''i''</sub> ≥ ''d''<sub>''i+1''</sub>}}. === ಕ್ರಮಪಲ್ಲಟನೆಗಳನ್ನು ಸೃಷ್ಟಿಸಲು ಆಲ್ಗಾರಿದಮ್‌ಗಳು === ಲೆಕ್ಕ ಗಣನೆ ಮಾಡುವಲ್ಲಿ ಕೊಟ್ಟ ಅನುಕ್ರಮ ಮೌಲ್ಯಗಳ ಕ್ರಮಪಲ್ಲಟನೆಗಳನ್ನು ಸೃಷ್ಟಿಸಬೇಕಾಗಬಹುದು. ಇದನ್ನು ಮಾಡಲು ಅಳವಡಿಸಿಕೊಳ್ಳಲಾಗಿರುವ ಉತ್ತಮ ವಿಧಾನಗಳು, ಕೆಲವು, ನಿರ್ಧಿಷ್ಟವಾಗಿ ಆಯ್ಕೆಮಾಡಿದ, ಕ್ರಮಪಲ್ಲಟನೆಗಳು, ಅಥವಾ ಎಲ್ಲಾ ಕ್ರಮಪಲ್ಲಟನೆಗಳು, ಮತ್ತು ನಂತರ ಒಂದು ನಿರ್ಧಿಷ್ಟ ಕ್ರಮ ಬೇಕಾದರೆ, ಈ ಎಲ್ಲವುಗಳನ್ನು ಅವಲಂಭಿಸಿರುತ್ತವೆ. ಮತ್ತೊಂದು ಪ್ರಶ್ನೆಯೆಂದರೆ, ಕೊಟ್ಟ ಅನುಕ್ರಮದಲ್ಲಿನ ನಮೂದನೆಗಳ ನಡುವಿನ ಸಂಬವಿಸಬಹುದಾದ ಸಮಾನತೆಯನ್ನು ಪರಿಗಣಿಸಬಹುದಾ ಎಂಬುದು; ಪರಿಗಣಿಸಬಹುದಾದರೆ, ಅನುಕ್ರಮದ ಕ್ರಮಪಲ್ಲಟನೆಗಳ ಭಿನ್ನವಾದ ಅನೇಕಸೆಟ್‌ಗಳನ್ನು ಮಾತ್ರ ಸೃಷ್ಟಿಸಬೇಕು. ''n'' ನ ಕ್ರಮಪಲ್ಲಟನೆಗಳನ್ನು ಸೃಷ್ಟಿಸುವ ಸ್ಪಷ್ಟ ಮಾರ್ಗವೆಂದರೆ, ಲೆಹ್ಮೆರ್ ಕೋಡ್‌ಗೆ ಮೌಲ್ಯಗಳನ್ನು ಸೃಷ್ಟಿಸುವುದು (ಬಹುಶಃ [[ಅಪವರ್ತನೀಯ ಸಂಖ್ಯಾ ಪದ್ದತಿಯನ್ನು]] ಉಪಯೋಗಿಸಿ ''n'' ! ವರೆಗೆ ಪೂರ್ಣಾಂಕಗಳನ್ನು ಬಿಂಬಿಸುವುದು), ಮತ್ತು ಅವನ್ನು ಅನುಗುಣವಾದ ಕ್ರಮಪಲ್ಲಟನೆಗಳಾಗಿ ಪರಿವರ್ತಿಸುವುದು. ಏನೇಯಾಗಲಿ ಮುಂದಿನ ಹಂತ, ಸರಳವಾಗಿದ್ದರೆ, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಠಿಣವಾಗುತ್ತದೆ, ಕಾರಣ ಇಚ್ಚಾನುಸಾರದ ಸ್ಥಿಯಲ್ಲಿ, ಪ್ರತಿಯೊಂದನ್ನು ಅನುಕ್ರಮದಿಂದ ಆಯ್ಕೆಮಾಡಿಕೊಂಡ ಮತ್ತು ಇದರಿಂದ ತೆಗೆದು ಹಾಕಿದ ''n'' ಕಾರ್ಯಗಳು ಇದಕ್ಕೆ ಬೇಕಾಗುತ್ತವೆ; ಅನುಕ್ರಮವನ್ನು [[ವಿನ್ಯಾಸ]] ಅಥವಾ [[ಜೊತೆಗೂಡಿದ ಪಟ್ಟಿ]]ಯಾಗಿ ಸ್ಪುಟವಾಗಿ ಬಿಂಬಿಸಲು, ಎರಡಕ್ಕೂ (ಬೇರೆಬೇರೆ ಕಾರಣಗಳಿಗಾಗಿ) ಪರಿವರ್ತನೆಯನ್ನು ಮಾಡಲು ಸುಮಾರು ''n'' <sup>2</sup>/4 ಕ್ರಿಯೆಗಳು ಬೇಕಾಗುತ್ತವೆ. ''n'' ದೊಂದಿಗೆ ಇದು ಸಂಭವನೀಯವಾಗಿ ಚಿಕ್ಕದಾಗಿರಬಹುದು (ಮುಖ್ಯವಾಗಿ ಎಲ್ಲಾ ಕ್ರಮಪಲ್ಲಟನೆಗಳ ಸೃಷ್ಟಿಯು ಬೇಕಾದಲ್ಲಿ) ಇದು ಅಷ್ಟೊಂದು ಸಮಸ್ಯ ಆಗುವುದಿಲ್ಲ, ಆದರೆ ಇದು ಅನಿರ್ಧಿಷ್ಟ ಮತ್ತು ಕ್ರಮವಾದ ಸೃಷ್ಟಿಗಳೆರಡಕ್ಕು ಇದು ಸರಿಹೋಗುವುದಿಲ್ಲ, ಅವಕ್ಕೆ ಗಣನೀಯವಾಗಿ ಯೋಗ್ಯವಾಗುವ ಸರಳ ಪರ್ಯಾಯ ವಿಧಗಳಿವೆ. ಈ ಕಾರಣಕ್ಕಾಗಿ ಇದನ್ನು ಉಪಯುಕ್ತವಾಗಿ ಕಾಣಲಾಗುತ್ತಿಲ್ಲ, ಆದಾಗ್ಯೂ ಲೆಹ್ಮೆರ್ ಕೋಡ್‌ನಿಂದ ಕ್ರಮಪಲ್ಲಟನೆಗೆ [[O(n logn)|''O'' (''n'' log''n'' )]] ಸಮಯದಲ್ಲಿ ಪರಿವರ್ತನೆಯನ್ನು ನೆರವೇರಿಸಲು ಅನುಮತಿಸುವ, ವಿಶೇಷ ದತ್ತಾಂಶಗಳ ವಿನ್ಯಾಸವನ್ನು ಉಪಯೋಗಿಸಲು ಖಚಿತವಾಗಿ ಸಾದ್ಯವಾಗುತ್ತದೆ. ==== ಕ್ರಮಪಲ್ಲಟನೆಗಳ ಅನಿರ್ಧಿಷ್ಟ ಸೃಷ್ಟಿ ==== {{Main|Fisher–Yates shuffle}} ''n'' ಮೌಲ್ಯಗಳ ಕೊಟ್ಟ ಅನುಕ್ರಮದ ಅನಿರ್ಧಿಷ್ಟ ಕ್ರಮಪಲ್ಲಟನೆಗಳನ್ನು ಸೃಷ್ಟಿಸಲು, ಅನಿರ್ಧಿಷ್ಟವಾಗಿ ಆಯ್ಕೆಮಾಡಿಕೊಂಡ ''n'' ನ ಕ್ರಮಪಲ್ಲಟನೆಯನ್ನು ಅನುಕ್ರಮಕ್ಕೆ ಅನ್ವಯಿಸಿದರು, ಅಥವಾ ಅನುಕ್ರಮದ ಭಿನ್ನವಾದ (ಅನೇಕಸೆಟ್‌ಗಳನ್ನೊಂದಿದ) ಕ್ರಮಪಲ್ಲಟನೆಗಳ ಸೆಟ್‌ನಿಂದ ಅನಿರ್ಧಿಷ್ಟ ಅಂಶವನ್ನು ಆಯ್ಕೆಮಾಡಿಕೊಂಡರು, ಇದರಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದಕ್ಕೆ ಕಾರಣ, ಮರುಕಳಿಸಿದ ಮೌಲ್ಯಗಳಿದ್ದರು ಅಲ್ಲಿ ''n'' ನ ಅನೇಕ ಭಿನ್ನವಾದ ಕ್ರಮಪಲ್ಲಟನೆಗಳಿರಬಹುದು, ಇದು ಅದಲುಬದಲು ಮಾಡಿದ ಅದೇ ಅನುಕ್ರಮಕ್ಕೆ ಕಾರಣವಾಗುತ್ತದೆ, ಪ್ರತಿಯೊಂದು ಸಾದ್ಯವಾಗುವ ಫಲಿತಾಂಶಕ್ಕು ಆ ತರಹದ ಕ್ರಮಪಲ್ಲಟನೆಗಳ ಸಂಖ್ಯೆಯು ಒಂದೇ ಆಗಿರುತ್ತದೆ. ಕ್ರಮವಾದ ಸೃಷ್ಟಿಗೆ ವಿರುದ್ಧವಾಗಿ, ''n'' ನ ಬೆಳವಣಿಗೆಯ ಕಾರಣ ಊರ್ಜಿತ ''n!'' ಗೆ ಇದು ಅಸಂಭವನೀಯವಾಗಿತ್ತದೆ, ಅನಿರ್ಧಿಷ್ಟ ಸೃಷ್ಟಿಗೆ ''n'' ಚಿಕ್ಕದಾಗಿರುತ್ತದೆಂದು ಭಾವಿಸುವ ಯಾವುದೇ ಕಾರಣಗಳಿಲ್ಲ. ಅನಿರ್ಧಿಷ್ಟ ಕ್ರಮಪಲ್ಲಟನೆಗಳನ್ನು ಸೃಷ್ಟಿಸುವ ಮೂಲ ಕ್ರಮವೆಂದರೆ, ''n'' !ನ ಅನುಕ್ರಮಗಳ ಪೂರ್ಣಾಂಕಗಳಾದ ''d'' <sub>1</sub>,''d'' <sub>2</sub>,...,''d'' <sub>''n'' </sub> ಸಮಜಾಯಿಸುವಗಳಲ್ಲಿ{{nowrap|0 ≤ ''d''<sub>''i''</sub> &lt; ''i''}} ಒಂದನ್ನು ಅನಿರ್ಧಿಷ್ಟವಾಗಿ ಸೃಷ್ಟಿಸುವುದು (''d'' <sub>1</sub> ಯಾವಾಗಲು ಸೊನ್ನೆಯಾಗಿರುವುದರಿಂದ ಇದನ್ನು ಬಿಟ್ಟುಬಿಡಬಹುದು) ಮತ್ತು ಇದನ್ನು [[ಬೈಜೆಕ್ಟಿವ್]] ಅನುರೂಪತೆಯ ಮೂಲಕ ಕ್ರಮಪಲ್ಲಟನೆಯಾಗಿ ಪರಿವರ್ತಿಸುವುದು. ನಂತರದ ಅನುರೂಪತೆಗೆ (ವಿರುದ್ಧವಾದ) ಅನುಕ್ರಮವನ್ನು ಲೆಹ್ಮೆರ್ ಕೋಡ್ ಎಂದು ವ್ಯಾಖ್ಯಾನಿಸಬಹುದು, ಮತ್ತು ಇದು 1938ರಲ್ಲಿ [[ರೊನಾಲ್ಡ್ A. ಪಿಶೆರ್]] ಮತ್ತು [[ಪ್ರಾಂಕ್ ಯಾಟೆಸ್‌]]ರವರಿಂದ ಮೊದಲಬಾರಿಗೆ ಪ್ರಕಟಿಸಲ್ಪಟ್ಟ ಸೃಷ್ಟಿಯ ಮಾದರಿಯನ್ನು ಕೊಡುತ್ತದೆ.<ref>{{cite book | author = Fisher, R.A.; Yates, F. | title = Statistical tables for biological, agricultural and medical research | origyear = 1938 | edition = 3rd | year = 1948 | pages = 26–27 | publisher = Oliver & Boyd | location = London | oclc = 14222135 }}.</ref> ಗಣಕಯಂತ್ರವನ್ನು ಕಾರ್ಯಗತಗೊಳಿಸುವ ಸಮಯದಲ್ಲಿ ಯಾವುದೇ ತೊಂದರೆಯಾಗಲಿಲ್ಲ, ಆದರೆ ಈ ಮಾದರಿಯು ಲೆಹ್ಮೆರ್ ಕೋಡನ್ನು ಕ್ರಮಪಲ್ಲಟನೆಗೆ ದಕ್ಷತೆಯಿಂದ ಪರಿವರ್ತಿಸುವಾಗ ಹೊರಬಂದ ತೊಂದರೆಗಳಿಂದ ಕಷ್ಟಕ್ಕೊಳಗಾಗುತ್ತದೆ. ಬೈಜೆಕ್ಟಿವ್ ಅನುರೂಪತೆಗಳನ್ನು ಉಪಯೋಗಿಸುವುದರಿಂದ ಇದನ್ನು ಸರಿಪಡಿಸಬಹುದು: ಅನುಕ್ರಮದ ಉಳಿದ ಅಂಶಗಳಿಂದ ''i'' ಯನ್ನು ಆಯ್ಕೆಮಾಡಿಕೊಳ್ಳಲು ''d'' <sub>''i'' </sub>ನ್ನು ಉಪಯೋಗಿಸಿದ ನಂತರ (''i'' ನ ಮೌಲ್ಯಗಳನ್ನು ಕಡಿಮೆಗೊಳಿಸಲು), ಅಂಶವನ್ನು ತೆಗೆದುಹಾಕುವುದಕ್ಕಿಂತಲು ಮತ್ತು ಮುಂದಿನ ಅಂಶಗಳನ್ನು ಒಂದು ಸ್ಥಾನಪಲ್ಲನಟನ ಮಾಡುವಿಕೆಯಿಂದ ಅನುಕ್ರಮವನ್ನು ಆವರಿಸುವುದು. ಅವು ಮೂಲ ಅನುಕ್ರಮದಲ್ಲಿದ್ದ ಕ್ರಮದಲ್ಲಿ ಗೋಚರಿಸದಿದ್ದರು, ಪ್ರತಿಯೊಂದು ಬಿಂದುವಿನ ಸಮಯದಲ್ಲು ಕ್ರಮಾನುಗತ ಶ್ರೇಣಿಯ ಆಯ್ಕೆಗೆ ಅಂಶಗಳು ಉಳಿಯುತ್ತವೆ. ಪೂರ್ಣಾಂಕಗಳ ಅನುಕ್ರಮಗಳಿಂದ ಕ್ರಮಪಲ್ಲಟನೆಗಳಿಗೆ ಹೊಂದಾಣಿಕೆ ಮಾಡುವುದು ಸ್ವಲ್ಪ ಕ್ಲಿಷ್ಟವಾಗಿದೆ, ಆದರೆ ತ್ವರಿತ [[ಮುನ್ನುಡಿ]]ಯಿಂದ, ಪ್ರತಿಯೊಂದು ಕ್ರಮಪಲ್ಲಟನೆಯನ್ನು ನಿಷ್ಕೃಷ್ಟವಾಗಿ ಒಂದೇ ಮಾರ್ಗದಲ್ಲಿ ಕಾಣಬಹುದಾಗಿದೆ. ಯಾವಾಗ ಆಯ್ಕೆ ಮಾಡಿಕೊಂಡ ಅಂಶವು ಉಳಿದ ಕೊನೆಯ ಅಂಶವಾಗುತ್ತದೊ, ಆಗ ವಿನಿಮಯ ಮಾಡುವಿಕೆಯನ್ನು ಬಿಟ್ಟುಬಿಡಬಹುದು. ನಿಯಮಕ್ಕೆ ಪರೀಕ್ಷೆಯನ್ನು ದೃಢಪಡಿಸಲು ಇದು ಬೇಕಾದಷ್ಟು ಸಲ ಗೋಚರಿಸುವುದಿಲ್ಲ, ಆದರೆ ಎಲ್ಲಾ ಕ್ರಮಪಲ್ಲಟನೆಗಳನ್ನು ಸೃಷ್ಟಿಸಬಹುದೆಂದು ಖಾತ್ರಿಪಡಿಸಲು, ಆಯ್ಕೆಮಾಡಿಕೊಂಡವುಗಳಲ್ಲಿ ಕೊನೆಯ ಅಂಶವನ್ನೊಳಗೊಂಡಿರಬೇಕು. ''a'' [0], ''a'' [1],..., ''a'' [''n'' − 1]ನ ಅನಿರ್ಧಿಷ್ಟ ಕ್ರಮಪಲ್ಲಟನೆಯನ್ನು ಸೃಷ್ಟಿಸಲು ಪರಿಣಾಮಕಾರಿಯಾದ ಅಲ್ಗಾರಿದಮ್‌ನ್ನು ಕೆಳಗೆ ತೋರಿಸಿದ ಕಲ್ಪಿತಕೋಡಿನಲ್ಲಿ ವಿವರಿಸಬಹುದು. <blockquote> :''i'' '''ಗೆ''' ''n'' '''ನಿಂದ''' 2'''ವರೆಗೆ ಕೆಳಗೆ''' ::'''ಮಾಡಿ''' &nbsp; ''d<sub>i</sub>'' ← { 0,..., {1}i − 1 }ನ ಅನಿರ್ಧಿಷ್ಟ ಅಂಶಗಳು ::: ''a'' [''d<sub>i</sub>'' ] ಮತ್ತು ''a'' [''i'' − 1]ನ್ನು '''ವಿನಿಮಯ ಮಾಡಿ''' </blockquote> ==== ಎಲ್ಲಾ ಕ್ರಮಪಲ್ಲಟನೆಗಳ ಕ್ರಮವಾದ ಸೃಷ್ಟಿ ==== ಆಯಾ ಅನುಕ್ರಮಗಳ ಎಲ್ಲಾ ಕ್ರಮಪಲ್ಲಟನೆಗಳನ್ನು ಕ್ರಮವಾಗಿ ಸೃಷ್ಟಿಸಲು ಅನೇಕ ಮಾರ್ಗಗಳಿವೆ; ಕ್ನುತ್‌ರವರು [[ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೊಗ್ರಾಮ್‌]]ನ ಬರಲಿರುವ ಸಂಪುಟದ ದೃಢವಾದ ಭಾಗವನ್ನು ಅವರ ಚರ್ಚೆಗೆ ಮೀಸಲಿಟ್ಟರು.<ref name="Knuth fasc2">{{Cite book | last=Knuth | first = D. E. | author-link = Donald Ervin Knuth | title = The Art of Computer Programming | volume =4, Fascicle 2 | contribution = Generating All Tuples and Permutations | publisher = Addison-Wesley | year = 2005 | isbn = 0-201-85393-0 | pages = 1–26}}.</ref> ಸರಳ ಮತ್ತು ಬದಲಿಸಬಹುದಾದ, ಒಂದು ಪ್ರಸಿದ್ಧವಾದ ಆಲ್ಗಾರಿದಮ್‌, ಇದ್ದರೆ, ಅದು ಲೆಕ್ಸಿಕೊಗ್ರಾಫಿಕ್(ಪ್ರತಿ ಶಬ್ದಕ್ಕೂ ಒಂದು ವಿಶೇಷ ಚಿಹ್ನೆಯನ್ನು ಉಪಯೋಗಿಸುವ ಲೇಖನ ಪ್ರಣಾಳಿಯ) ರಚನೆಯಲ್ಲಿನ, ತರುವಾಯದ ಕ್ರಮಪಲ್ಲಟನೆಯನ್ನು ಪತ್ತೆಹಚ್ಚುವುದರ ಮೇಲೆ ಆಧಾರವಾಗಿರುತ್ತದೆ. ಇದು ಮರುಕಳಿಸುವ ಮೌಲ್ಯಗಳನ್ನು ನಿಭಾಯಿಸಲು ಯೋಗ್ಯವಾದುದಾಗಿದೆ. ಲೆಕ್ಸಿಕೊಗ್ರಾಫಿಕ್ ರಚನೆಯಲ್ಲಿನ ಲೆಹ್ಮರ್ ಕೋಡ್‌ಗೆ ಮೌಲ್ಯಗಳನ್ನು ಹುಟ್ಟಿಸುವುದು (ಬಹುಶಃ [[ಅಪವರ್ತನೀಯ ಸಂಖ್ಯಾ ಪದ್ಧತಿಯನ್ನು]] ಉಪಯೋಗಿಸಿ) ಮತ್ತು ಅವುಗಳನ್ನು ಕ್ರಮಪಲ್ಲಟನೆಗಳಾಗಿ ಪರಿವರ್ತಿಸುವುದಕ್ಕಿಂತಲೂ, ಇದು ಸಾಮಾನ್ಯ ಕ್ರಮಪಲ್ಲಟನೆಗಳಿಗು ಸಹ ಮಹತ್ತರವಾಗಿ ದಕ್ಷವಾಗಿರುತ್ತದೆ. ಇದನ್ನು ಉಪಯೋಗಿಸಲು, ಶ್ರೇಣಿಯನ್ನು (ಅಲ್ಪವಾಗಿ) [[ಹೆಚ್ಚಿಸುವುದರಲ್ಲಿ]] ಅನುಕ್ರಮಗಳನ್ನು ವರ್ಗೀಕರಿಸುವುದರೊಂದಿಗೆ ಆರಂಭಿಸಲಾಗುವುದು (ಇದು ಇದರ ಲೆಕ್ಸಿಕೊಗ್ರಾಫಿಕ್‌ ರೀತಿಯಲ್ಲಿ ಕನಿಷ್ಟ ಕ್ರಮಪಲ್ಲಟನೆಯನ್ನು ನೀಡುತ್ತದೆ), ಮತ್ತು ನಂತರ ಅದನ್ನು ಕಂಡುಹಿಡಿಯುವವರೆಗು ಮುಂದಿನ ಕ್ರಮಪಲ್ಲಟನೆಗೆ ಮುಂದುವರೆಯುತ್ತಾ ಮರುಕಳಿಸುತ್ತದೆ ಪದ್ಧತಿಯನ್ನು ಭಾರತದ 14ನೆಯ ಶತಮಾನದಲ್ಲಿ [[ನಾರಾಯಣ ಪಂಡಿತ]]ರವರಿಗೆ ವಾಪಾಸುಕಳಿಸಲಾಯಿತು, ಮತ್ತು ಇಲ್ಲಿಯವರೆಗು ಇದನ್ನು ಆಗಾಗ್ಗೆ ಮರುಸಂಶೋಧನೆಮಾಡಲಾಗುತ್ತಿದೆ.<ref name="Knuth fasc2"/> ಮುಂದೆ ಬರುವ ಆಲ್ಗಾರಿದಮ್‌ ಕೊಟ್ಟ ಕ್ರಮಪಲ್ಲಟನೆಯ ನಂತರ ಲೆಕ್ಸಿಕೊಗ್ರಾಫಿಕ್‌ ರೀತಿಯಲ್ಲಿ ಮುಂದಿನ ಕ್ರಮಪಲ್ಲಟನೆಯನ್ನು ಸೃಷ್ಟಿಸುತ್ತದೆ. ಇದು ಕೊಟ್ಟ ಕ್ರಮಪಲ್ಲಟನೆಯನ್ನು ಆಯಾ ಸ್ಥಳದಲ್ಲಿ ಬದಲಿಸುತ್ತದೆ. # ದೊಡ್ಡದಾದ ಸೂಚಿಕೆ ''k'' ಹೌದಾ ಎಂದು ಕಂಡುಹಿಡಿಯುವುದು{{nowrap|''a''[''k''] &lt; ''a''[''k'' + 1]}}. ಆ ತರಹದ ಯಾವುದೇ ಸೂಚಿಕೆ ಇರದಿದ್ದರೆ, ಆ ಕ್ರಮಪಲ್ಲಟನೆಯು ಕೊನೆಯ ಕ್ರಮಪಲ್ಲಟನೆ ಯಾಗುತ್ತದೆ. # ದೊಡ್ಡದಾದ ಸೂಚಿಕೆ ''l'' ಹೌದಾ ಎಂದು ಕಂಡುಹಿಡಿಯುವುದು{{nowrap|''a''[''k''] &lt; ''a''[''l'']}}. ಆ ತರಹದ ಸೂಚಿಕೆ ಹೌದಾದರೆ {{nowrap|''k'' + 1}}, ''l'' ನ್ನು ಸರಿಯಾಗಿ ವಿವರಿಸಲಾಗಿದೆ ಮತ್ತು ತೃಪ್ತಿಗೊಳಿಸಲಾಗಿದೆಯೆಂದರ್ಥ{{nowrap|''k'' &lt; ''l''}}. # ''a'' [''k'' ]ಯನ್ನು ''a'' [''l'' ]ದೊಂದಿಗೆ ವಿನಿಮಯ ಮಾಡುವುದು. # ಅನುಕ್ರಮವನ್ನು ''a'' ಯಿಂದ[{{nowrap|''k'' + 1}}] ವರೆಗು ಮತ್ತು ಕೊನೆಯ ಅಂಶ ''a'' [''n'' ]ನ್ನು ಒಳಗೊಂಡು ತಿರುಗಿಸಿ. ಹಂತ 1ರ ನಂತರ, ಎಲ್ಲಾ ಸೂಚಕಗಳು ಕಟ್ಟುನಿಟ್ಟಾಗಿ ''k'' ನ ಸ್ಥಾನದನಂತರವಷ್ಟೆ ಅನುಕ್ರಮವು ಅಲ್ಫವಾಗಿ ಕಡಿಮೆಗೊಳ್ಳುತ್ತದೆಂದು ತಿಳಿಯುತ್ತದೆ, ಆದ್ದರಿಂದ ಯಾವುದೇ ಕ್ರಮಪಲ್ಲಟನೆಯು ಮುಂಚಿತವಾಗಿಯೆ ಇದನ್ನು ಲೆಕ್ಸಿಕೊಗ್ರಾಫಿಕ್‌ ರೀತಿಯಲ್ಲಿ ಮಾಡುವುದಿಲ್ಲ; ಮುಂಚಿತವಾಗಿ ಮಾಡಲು ಯಾರಾದರು ''a'' [''k'' ]ಯನ್ನು ಹೆಚ್ಚಿಸಬೇಕು. ಹಂತ2 ಚಿಕ್ಕ ಮೌಲ್ಯ ''a'' [''l'' ]ಯನ್ನು ''a'' [''k'' ] ದಿಂದ ಸ್ಥಾನಪಲ್ಲಟಮಾಡಲು ಕಂಡುಹಿಡಿಯುತ್ತದೆ, ಮತ್ತು ಅವನ್ನು ಹಂತ 3ರಲ್ಲಿ ವಿನಿಮಯಮಾಡಿ ಅನುಕ್ರಮವನ್ನು ''k'' ನ ಸ್ಥಾನದ ನಂತರ ಅಲ್ಫವಾಗಿ ಕಡಿಮೆಗೊಳ್ಳುವ ರೀತಿಯಲ್ಲಿ ಬಿಡುತ್ತದೆ. ಹಂತ 4ರಲ್ಲಿ ಈ ಅನುಕ್ರಮವನ್ನು ತಿರುಗಿಸಿ ನಂತರ ಇದರ ಲೆಕ್ಸಿಕೊಗ್ರಾಫಿಕ್‌ ರೀತಿಯಲ್ಲಿನ ಕನಿಷ್ಟ ಕ್ರಮಪಲ್ಲಟನೆಯನ್ನು, ಮತ್ತು ಎಲ್ಲಾ ಅನುಕ್ರಮದ ಆರಂಭದ ಹಂತದ ಲೆಕ್ಸಿಕೊಗ್ರಾಫಿಕ್‌ ರೀತಿಯ ಉತ್ತರಾಧಿಕಾರವನ್ನು ಸೃಷ್ಟಿಸುತ್ತದೆ. === ಸಾಫ್ಟ್‌ವೇರ್ ಇಂಪ್ಲಿಮೆಂಟೇಶನ್ಸ್ === ==== ಕ್ಯಾಲ್ಕುಲೇಟರ್‌ನ ಕಾರ್ಯಚಟುವಟಿಕೆಗಳು ==== ಬಹಳಷ್ಟು [[ವೈಜ್ಞಾನಿಕ ಕ್ಯಾಲ್ಕುಲೇಟರ್‌]]ಗಳಲ್ಲಿ ''n'' ಸಂಖ್ಯೆಯ ''k'' ಕ್ರಮಪಲ್ಲಟನೆಯ ಸಂಖ್ಯೆಗಳನ್ನು ಲೆಕ್ಕಹಾಕುವುದು ಅದರದ್ದೇ ಒಂದು ಭಾಗವಾಗಿ ಇರುತ್ತದೆ, ಅದನ್ನು nPr ಅಥವಾ PERM ಎಂದು ಕರೆಯಲಾಗುತ್ತದೆ. ಕ್ರಮಪಲ್ಲಟನೆಗಳ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿ ಮೆನುನ ಹಲವು ಪದರಗಳ ಮೂಲಕ ಲಭ್ಯವಿರುತ್ತವೆ; ಕ್ಯಾಲ್ಕುಲೇಟರ್‌ಗಳ ದಾಖಲೆಗಳಲ್ಲಿ ಹೇಗೆ ಆ ಕಾರ್ಯವನ್ನು ತಲುಪುವುದೆಂದು ಸಾಮಾನ್ಯವಾಗಿ ಸೂಚಿಸಿರುತ್ತಾರೆ. ==== ಸ್ಪ್ರೆಡ್‌ಶೀಟ್ ಕಾರ್ಯಗಳು ==== ''n'' ನ ''k'' ಸಂಖ್ಯೆಯ ಕ್ರಮಪಲ್ಲಟನೆಯನ್ನು ಕಂಡುಹಿಡಿಯುವಂತಹ ಹೆಚ್ಚಿನ [[ಸ್ಪ್ರೆಡ್‌ಶೀಟ್ ಸಾಫ್ಟ್‌ವೇರ್‌]]ಗಳ ಒಂದು ಭಾಗವಾಗಿರುವ ಕಾರ್ಯವನ್ನು ಹಲವಾರು ಜನಪ್ರಿಯ ಸ್ಪ್ರೆಡ್‌ಶೀಟ್‌ಗಳಲ್ಲಿ PERMUT ಎಂದು ಕರೆಯಲಾಗುತ್ತದೆ. [[ಆಪಲ್‌ನ]] [[ನಂಬರ್ಸ್ '08]] ಸಾಫ್ಟ್‌ವೇರ್ ಈ ರೀತಿಯ ಕಾರ್ಯಚಟುವಟಿಕೆಯನ್ನು ಒಳಗೊಂಡಿಲ್ಲ<ref>{{cite web|url=http://curmi.com/blog/wp-content/uploads/2009/01/functions-in-excel-and-numbers-09.pdf|title=Summary of Functions in Excel and Numbers|accessdate=2009-01-26|format=PDF|date=2009-01-10|last=Curmi|first=Jamie|archive-date=2010-12-24|archive-url=https://web.archive.org/web/20101224085737/http://curmi.com/blog/wp-content/uploads/2009/01/functions-in-excel-and-numbers-09.pdf|url-status=dead}}</ref> ಆದರೆ ಇದು [[ಆಪಲ್‌ನ]] [[ನಂಬರ್ಸ್ '09]] ಸಾಫ್ಟ್‌ವೇರ್ ಪ್ಯಾಕೇಜ್‌ನಲ್ಲಿ ಗುರುತಿಸಲ್ಪಟ್ಟಿದೆ. === ಉಪಯೋಗಗಳು === [[ತಪ್ಪು ಹುಡುಕುವುದು ಮತ್ತು ಸರಿಮಾಡುವ]] ಆಲ್ಗಾರಿದಂಗಳ [[ಇಂಟರ್‌ಲೀವರ್]] ಘಟಕಗಳಲ್ಲಿ ಕ್ರಮಪಲ್ಲಟನೆಗಳನ್ನು ಬಳಸಲಾಗುತ್ತದೆ, [[ಟರ್ಬೋ ಕೋಡ್‌ಗಳಂ]]ತವುಗಳಲ್ಲಿ, ಉದಾಹರಣೆಗೆ [[3GPP ಲಾಂಗ್ ಟರ್ಮ್ ಎವೊಲ್ಯೂಷನ್]] ಮೊಬೈಲ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡ್ ಈ ಕಲ್ಪನೆಗಳನ್ನು ಬಳಸಲಾಗುತ್ತದೆ ( 3GPP ಟೆಕ್ನಿಕಲ್ ಸ್ಪೆಸಿಫಿಕೇಷನ್ 36.212 <ref>[http://www.3gpp.org/ftp/Specs/html-info/36212.htm 3GPP TS 36.212]</ref>). ಕೆಲವೊಂದು ಬೇಕಾಗಿರುವ ಗುಣಗಳನ್ನು ಪೂರೈಸುವಂತಹ ಕ್ರಮಪಲ್ಲಟನೆಯನ್ನು ವೇಗವಾಗಿ ಸೃಷ್ಟಿಸುವ ಪ್ರಶ್ನೆಗಳನ್ನು ಈ ರೀತಿಯ ಅಪ್ಲಿಕೇಶನ್‌ಗಳು ಸೃಷ್ಟಿಸುತ್ತವೆ. ಇದರಲ್ಲಿ ಒಂದು ವಿಧಾನವು [[ಕ್ರಮಪಲ್ಲಟನೆಯ ಬಹುಪದೋಕ್ತಿಗಳ]] ಮೇಲೆ ಆಧಾರಿತವಾಗಿದೆ. == ಈ ಕೆಳಗಿನವುಗಳನ್ನೂ ನೋಡಬಹುದು == {{Portal|Mathematics}} <div> * [[ಪರ್ಯಾಯ ಕ್ರಮಪಲ್ಲಟನೆ]] * [[ಜೊತೆಯಾಅಗಿ ಕೆಲಸ ಮಾಡುವ ದಿಕ್ಸೂಚಿ]] * [[ಒಟ್ಟುಗೂಡುವಿಕೆ]] * [[ಒಂದುಗೂಡಿಸುವಿಕೆ]] * [[ಜಟಿಲತೆ]] * [[ಚಕ್ರೀಯ ಕ್ರಮ]] * [[ಚಕ್ರೀಯ ಕ್ರಮಪಲ್ಲಟನೆ]] * [[ಸರಿ ಮತ್ತು ಬೆಸ ಕ್ರಮಪಲ್ಲಟನೆಗಳು]] * [[ಕ್ರಮಗಣಿತದ ಸಂಖ್ಯಾ ಪದ್ದತಿ]] * [[ಉತ್ತಮ ವಿಧಾನ]] * [[ಜೊಸೆಫಸ್ ನ ಕ್ರಮಪಲ್ಲಟನೆ]] * [[ಕ್ರಮಪಲ್ಲಟನೆಗಳ ಪಠ್ಯಗಳ ಪಟ್ಟಿ]] * [[ಲೆವಿ-ಸಿವಿಟಾ ಸಂಕೇತ]] * [[ಕ್ರಮಪಲ್ಲಟನೆ ಗುಂಪು]] * [[ಸಂಭಾವ್ಯತೆ]] * [[ಸರಾಸರಿ ಆಯ್ದ ಕ್ರಮಪಲ್ಲಟನೆ]] * [[ಪುನರ್ಜೀವಿತ ಸಂಖ್ಯೆಗಳು]] * [[ಆಯ್ಕೆಯ ಜಾಲ]] * [[ಬದಲಿ ಗಣಿತದ ಸೊನ್ನೆ]] * [[ಸಮ್ಮಿತೀಯ ಗುಂಪು]] * [[ಹನ್ನೆರಡುಪಟ್ಟು ವಿಧಾನ]] * [[ಕ್ರಮಪಲ್ಲಟನೆಗಳ ದುರ್ಬಲ ಸರಣಿ]] * [[ಬಹುಪದೀಯ ಕ್ರಮಪಲ್ಲಟನೆ]] </div> == ಟಿಪ್ಪಣಿಗಳು == {{Reflist}} == ಆಕರಗಳು == * [[ಮೈಕ್ಲೊಸ್ ಬೊನಾ]]. "ಒಂದುಗೂಡಿದ ಕ್ರಮಪಲ್ಲಟನೆಗಳು", ಚಾಪ್ಮನ್ ಹಾಲ್ -CRC, 2004. ಐಎಸ್ ಬಿಎನ್ 0-19-211579-0 * [[ಡೊನಾಲ್ಡ್ ನುತ್]]. ''ದಿ ಆರ್ಟ್ ಆಫ್ ಕಂಪೂಟರ್ ಪ್ರೊಗ್ರಾಮಿಂಗ್'', ಸಂಪುಟ 4: ''ಜನರೇಟಿಂಗ್ ಆಲ್ ಟಪ್ಲ್ಸ್ ಅಂಡ್ ಪರ್ಮುಟೇಶನ್ಸ್ '', ಫ್ಯಾಸಿಕಲ್ 2, ಮೊದಲ ಮುದ್ರಣ. ಎಡಿಸನ್-ವೆಸ್ಲೆಯ್, 2005. ISBN 0-19-211579-0 * [[ಡೊನಾಲ್ಡ್ ನುತ್]]. ''ದಿ ಆರ್ಟ್ ಆಫ್ ಕಂಪೂಟರ್ ಪ್ರೊಗ್ರಾಮಿಂಗ್'', ಸಂಪುಟ 3: ''ಸಾರ್ಟಿಂಗ್ ಅಂಡ್ ಸರ್ಚಿಂಗ್ '', ಸೆಕೆಂಡ್ ಎಡಿಶನ್. ಎಡಿಸನ್-ವೆಸ್ಲೆಯ್, 1998. ISBN 0-19-211579-0 Section 5.1: ಕಾಂಬಿನಾಟೊರಿಯಲ್ ಪ್ರಾಪರ್ಟೀಸ್ ಆಫ್ ಪ್ರಿಮುಟೇಶನ್ಸ್, pp.&nbsp;11–72. * ಹಂಫ್ರೆಯೆಸ್, ಜೆ. ಎಫ್.. ''ಎ ಕೋರ್ಸ್ ಇನ್ ಗ್ರುಪ್ ಥೆಯರಿ''. ಆಕ್ಸಫರ್ಡ್ ಯುನ್ವರ್ಸಿಟಿ ಪ್ರೆಸ್, 1996. ISBN 0-19-518201-4 {{Interwikineeded}} [[ವರ್ಗ:ಬೇರ್ಪಡಿಸುವ ಬೀಜಗಣಿತ]] [[ವರ್ಗ:ಒಂದುಗೂಡುವಿಕೆಗಳು]] [[ವರ್ಗ:ಕ್ರಮಗಣಿತ ಮತ್ತು ದ್ವಿಪದದ ಅಧ್ಯಯನಗಳು]] [[ವರ್ಗ:ಕ್ರಮಪಲ್ಲಟನೆಗಳು]] 8nxvbppd9quwest238nmcysy8412vac ಏರ್ ಡೆಕ್ಕನ್ 0 24498 1372424 1339667 2026-04-29T17:10:34Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1372424 wikitext text/x-wiki {{Infobox Airline | airline = Kingfisher Red | image = Kingfisher Red Logo.png | image_size = 182 | IATA = IT | ICAO = KFR | callsign = KINGFISHER | founded = 25 August 2003 <br> (as Air Deccan) | commenced = | ceased = |hubs= [[Sardar Vallabhbhai Patel International Airport|Ahmedabad]] | secondary_hubs = | focus_cities = | frequent_flyer = | lounge = | alliance = | subsidiaries = | fleet_size = 21{{main|Kingfisher Airlines#Fleet}} | destinations = ''{{main|Kingfisher Airlines destinations}}'' | parent = [[United Breweries Group]] | company_slogan = The Choice is Simple | headquarters = [[ಮುಂಬೈ]], India<ref name="flykingfisher.com">{{Cite web |url=http://www.flykingfisher.com/contact-us.aspx |title=ಆರ್ಕೈವ್ ನಕಲು |access-date=2010-08-30 |archive-date=2014-06-24 |archive-url=https://web.archive.org/web/20140624043018/http://www.flykingfisher.com/contact-us.aspx |url-status=dead }}</ref> | key_people = '''[[G. R. Gopinath]]''', [[Founder (company)|Founder]]<br>'''[[Vijay Mallya]]''', [[Chairman]] | website = [http://www.flykingfisher.com www.flykingfisher.com] }} [[File:Kingfisher Red snack.JPG|right|thumb|ಕಿಂಗ್ ಫಿಶರ್ ವಿಮಾನದಲ್ಲಿ ತಿನಿಸುಗಳ ಪೂರೈಕೆಯ ಸೇವೆ]] '''ಕಿಂಗ್ ಫಿಶರ್ ರೆಡ್'''-ಇದನ್ನು ಈ ಮುಂಚೆ ''ಸಿಂಪ್ಲಿಫೈ ಡೆಕ್ಕನ್'' ಅದಲ್ಲದೇ ಅದಕ್ಕೂ ಮೊದಲು ''ಏರ್ ಡೆಕ್ಕನ್'' ಎಂಬ ಹೆಸರಿತ್ತು - ಇದೊಂದು ಕಡಿಮೆ ವೆಚ್ಚದ ವಿಮಾನಯಾನ ಸೌಕರ್ಯ ನೀಡುವ ಸಂಸ್ಥೆ. ಪ್ರಸ್ತುತ ಇದನ್ನು ಕಿಂಗ್ ಫಿಶರ್ ಏರ್ ಲೈನ್ಸ್ ನಿರ್ವಹಿಸುತ್ತದೆ. ಇದರ ಕೇಂದ್ರ ಕಚೇರಿಯು [[ಭಾರತ|<ref name="flykingfisher.com">http://www.flykingfisher.com/contact-us.aspx</ref> ಭಾರತ]]ದ[[ಮುಂಬಯಿ]]ನಲ್ಲಿದೆ. ಈ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ಆಗಾಗ ಕಡಿಮೆ ವೆಚ್ಚದ ಉತ್ತಮ ಸೇವೆ ಫ್ರಿಕ್ವೆಂಟ್ ಫ್ಳೈಯರ್ ಮೈಲ್ಸ್ ನ್ನು ನೀಡುತ್ತದೆ.(ಇದನ್ನು ಕಿಂಗ್ ಮೈಲ್ಸ್ ಎನ್ನುತ್ತಾರೆ.)ಕಿಂಗ್ ಫಿಶರ್ ರೆಡ್ ಗಾಗಿ ಕಿಂಗ್ ಕ್ಲಬ್ ಲಾಯಲ್ಟಿ ಮೂಲಕ ಅದರ ಪ್ರಧಾನ ಸಂಸ್ಥೆ ಕಿಂಗ್ ಫಿಶರ್ ಏರ್ ಲೈನ್ಸ್ ನಲ್ಲಿ ಟಿಕೆಟ್ ಗಳ ಮುಂಗಡ ಮಾಡಿಸುವ ವ್ಯವಸ್ಥೆ ಇದೆ. ವಿಮಾನಯಾನದಲ್ಲಿ ಬಹುತೇಕ ಓದುವ ಸಾಹಿತ್ಯ ಅತ್ಯಂತ ವಿರಳವಾಗಿರುತ್ತದೆ.ಮುಖ್ಯವಾಗಿ ಎಂದರೆ ''ಸಿನೆ ಬ್ಲಿಟ್ಜ್'' ನ ವಿಶೇಷ ಸಂಚಿಕೆ, ಅದೂ ಕಿಂಗ್ ಫಿಶರ್ ರೆಡ್ ಗಾಗಿ ಪ್ರಕಟಿಸಲ್ಪಡುತ್ತದೆ. ==ಇತಿಹಾಸ== ಈ ಮೊದಲು ಇದನ್ನು ಏರ್ ಡೆಕ್ಕನ್ ಎಂದು ಕರೆಯಲಾಗುತ್ತಿತ್ತು.ಇದನ್ನು ಡೆಕ್ಕನ್ ಏವಿಯೇಶನ್ ಕಂಪನಿ ನಡೆಸುತಿತ್ತು. ಈ ಸಂಸ್ಥೆಯನ್ನು ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರು ಪ್ರಾರಂಭಿಸಿದರು.ಇದರ ಮೊದಲ ವಿಮಾನ ಪ್ರಯಾಣವು 2003,ಆಗಸ್ಟ್ 23 ರಂದು ಹೈದ್ರಾಬಾದ್ ನಿಂದ ವಿಜಯವಾಡಾದ ವರೆಗೆ <ref>{{cite news | title=Air Deccan plane catches fire after flag-off| url=http://www.thehindubusinessline.com/2003/09/25/stories/2003092502040500.htm | publisher=The Hindu Business Line |date=2003-09-25| accessdate=2007-03-28}}</ref> ನಿಗದಿಯಾಗಿತ್ತು. ಇದು ಜನಸಾಮಾನ್ಯನ ವಿಮಾನಯಾನ ಸೌಲಭ್ಯ ಎಂದು ಜನಪ್ರಿಯವಾಗಿತ್ತು.ಅದರ ಸಂಸ್ಥೆಯ ಚಿನ್ಹೆಯಲ್ಲಿ ಎರಡು ಹಸ್ತಗಳು ಸೇರಿಸಿ ಪಕ್ಷಿಯೊಂದು ಹಾರುತ್ತಿರುವುದನ್ನು ಸಂಕೇತಿಸಲಾಗಿತ್ತು. ಈ ವಿಮಾನಯಾನದ ಏರ್ ಲೈನ್ ಕಂಪನಿಯ ಘೋಷಣಾ ಫಲಕವು "ಸಿಂಪ್ಲಿ-ಫ್ಲೈ" ಎಂದು ಜನಸಾಮಾನ್ಯನಿಗೂ ಈಗ ವಿಮಾನ ಪ್ರಯಾಣ ಸಾಧ್ಯವೆಂದು ಸಾರುತ್ತಿತ್ತು. "ಪ್ರತಿಯೊಬ್ಬ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ವಿಮಾನ ಪ್ರಯಾಣ ಮಾಡಲಿ"ಎಂಬ ಕ್ಯಾಪ್ಟನ್ ಗೋಪಿನಾಥ್ ಅವರ ಕನಸು ಸಾಕಾರಗೊಂಡಿತ್ತು. ಭಾರತದ ಎರಡನೆಯ ದರ್ಜೆಯ ನಗರಗಳಾದ ಹುಬ್ಬಳ್ಳಿ,[[ಮಂಗಳೂರು|ಮಂಗಳೂರ್]],ಮಧುರೈ ಮತ್ತು [[ವಿಶಾಖಪಟ್ಟಣ|ವಿಶಾಖಪಟ್ಟನಮ್]] ಮತ್ತು ಬೆಂಗಳೂರು ಮತ್ತು ಚೆನ್ನೈ ನ ಮೆಟ್ರೊಪಾಲಿಟಿನ್ ಪ್ರದೇಶಗಳಲ್ಲಿ ಈ ಏರ್ ಡೆಕ್ಕನ್ ತನ್ನ ಮೊಅಲ ವಿಮಾನಯಾನವನ್ನು ಆರಂಭಿಸಿದೆ. hi ಡೆಕ್ಕನ್ 2006 ರ ಜನವರಿಯಲ್ಲಿ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ನ್ನು ಸೆಕ್ಯುರಿಟೀಸ್ ಅಂಡ್ ಎಕ್ಸೇಂಜ್ ಬೋರ್ಡ್ ಆಫ್ ಇಂಡಿಯಾದೊಂದಿಗೆ ಶೇರು ಬಿಡುಗಡೆಗೆ ಸಾರ್ವಜನಿಕ ಅಹವಾಲು ಸಲ್ಲಿಸಿತು. ಡೆಕ್ಕನ್ ತನ್ನ ಪ್ರಾರಂಭಿಕ ಬಂಡವಾಳ ಹೂಡಿಕೆಗೆ ಶೇಕಡಾ 25 ರಷ್ಟನ್ನು ಆರಂಭಿಕ ಸಾರ್ವಜನಿಕ ಆವ್ಹಾನ(IPO) ದೊಂದಿಗೆ ಆ ವಲಯದ ಶೇರುಪೇಟೆಯಿಂದ ಸಂಗ್ರಹಿಸಲು ಯೋಜನೆ ರೂಪಿಸಿತು.ಇದಕ್ಕಾಗಿ ಮೇ 18 ರಂದು ಸಾರ್ವಜನಿಕವಾಗಿ ಆವ್ಹಾನ ನೀಡಲಾಯಿತು.ಆದರೂ ಅದು ತನ್ನ ಬಂಡವಾಳ ಪೂರೈಕೆಯನ್ನು ಪಾರುಗಾಣದೇ ಅವಧಿ ಮುಗಿಯುವ ಹಂತದಲ್ಲಿ ಶೇರು ಬೆಲೆಗಳ ಇಳಿಕೆಗೆ <ref>[http://www.financialexpress.com/news/deccan-ipo-scrapes-through/168968/ ಡೆಕ್ಕನ್ IPO ಮೂಲಕ ವಿಮಾನಯಾನ ]</ref> ಮುಂದಾಯಿತು. [[File:Air deccan.png|right|thumb|ಏರ್ ಡೆಕ್ಕನ್ ಲೊಗೊ]] [[File:Sim Deccan logo.jpg|right|thumb|ಸಿಂಪ್ಲಿ ಫ್ಲೈ ಡೆಕ್ಕನ್ ಲೊಗೊ (ಚಿನ್ಹೆ)]] ಏರ್ ಡೆಕ್ಕನ್ 2007 ಫೆಬ್ರವರಿ 27 ರಂದು [[ಅಮೇರಿಕ ಸಂಯುಕ್ತ ಸಂಸ್ಥಾನ|US]]-ಮೂಲದ ಏರ್ ಲೈನ್ಸ್ ರಿಜರ್ವೇಶನ್ಸ್ ಸೇವೆಗಳನ್ನು ರಾಡಿಕ್ಸ್ ಏರ್ ಎಂಟರ್ ಪ್ರೈಜಿಸ್ ರಿಜರ್ವೇಶನ್ ಸಿಸ್ಟ್ಯೆಮ್ ನಿಂದ ಪಡೆಯಲು ಆರಂಭಿಸಿತು.ಆಗ ಇದು ಗೋಏರ್ ನಂತರದ ದೇಶದಲ್ಲಿಯೇ ಎರಡನೆಯ ಆಂತರಿಕ ವಿಮಾನ ಸೇವೆಗೆ ಹೆಸರು <ref>{{Cite web |url=http://www.businessgyan.com/content/view/2550/169/ |title=ರಾಡಿಕ್ಸ್ ರಿಸ್ರ್ವೇಶನ್ ಪದ್ದತಿಗೆ ಏರ್ ಡೆಕ್ಕನ್ ವಲಸೆ |access-date=2010-08-30 |archive-date=2009-01-08 |archive-url=https://web.archive.org/web/20090108010527/http://www.businessgyan.com/content/view/2550/169/ |url-status=dead }}</ref> ಮಾಡಿತು. ರಾಡಿಕ್ಸ್ ರಿಜರ್ವೇಶನ್ ಪದ್ದತಿಗೆ ವಾಲುವ ಮುಂಚೆ ಏ ರ್ ಡೆಕ್ಕನ್ ದೆಹಲಿ-ಮೂಲದ ಇಂಟರ್ ಗ್ಲೊಬ್ ಟೆಕ್ನಾಲಜೊಯೊಂದಿಗೆ ಈ ಸೌಕರ್ಯಕ್ಕಾಗಿ ಸಂಬಂಧ ಹೊಂದಿತ್ತು. ಭಾರತೀಯ ವಿಮಾನಯಾನ ವಲಯದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಕಾಣಲಿಲ್ಲವೆಂಬ ಕೊರತೆಯೊಂದೇ ಅಲ್ಲದೇ ಇನ್ನಿತರ ಏರ್ ಲೈನ್ಸ್ ಗಳ ತೀವ್ರತರ ಪೈಪೋಟಿ ಏರ್ ಡೆಕ್ಕನ್ ಗೆ ಬಿಸಿ ತಾಕಿತು,ಇದು ಭಾರಿ ನಷ್ಟಕ್ಕೂ ಗುರಿ ಮಾಡಿತು. ನಂತರ ಆರಂಭದಲ್ಲಿ ಏರ್ ಲೈನ್ ನನ್ನು ನಿಭಾಯಿಸಲು ಕ್ಯಾಪ್ಟನ್ ಗೋಪಿನಾಥ ಹೊಸ ಬಂಡವಾಳಕ್ಕೆ ಪ್ರಯತ್ನಿಸುತ್ತಿದ್ದರು,ಆದರೆ ಕೊನೆಯಲ್ಲಿ ಅವರು ವಿಲೀನದ ಒತ್ತಡಕ್ಕೆ ಮಣಿಯಬೇಕಾಯಿತು. ಆಗ 2007 ರ ಡಿಸೆಂಬರ್ 19 ರಂದು ಏರ್ ಡೆಕ್ಕನ್ ಸಂಸ್ಥೆಯು ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗೆ ವಿಲೀನವಾಗುತ್ತದೆ ಎಂದು ಪ್ರಕಟಿಸಲಾಯಿತು. ಆದರೆ ಭಾರತೀಯ ನಾಗರಿಕ ವಿಮಾನಯಾನದ ನಿಯಂತ್ರಣಾ ನಿಯಮಗಳ ಪ್ರಕಾರ ಒಂದು ಸ್ಥಳೀಯ ವಿಮಾನ ಕಂಪನಿಯು ಕನಿಷ್ಟ ಐದು ವರ್ಷಗಳಾದರೂ ದೇಶದ ಆಂತರಿಕ ವಿಮಾನ ಸಾರಿಗೆಯಲ್ಲಿ ಅನುಭವ ಪಡೆದಿರಬೇಕೆಂಬ ನಿಯಮ ಜಾರಿಗೆ ತಂದಿತು.ಆದ್ದರಿಂದ ಕಿಂಗ್ ಫಿಶರ್ ಏರ್ ಲೈನ್ಸ್ ನೊಂದಿಗಿನ ವಿಲೀನಕ್ಕಿಂತ ಇದನ್ನು ಕಿಂಗ್ ಫಿಶರ್ ಏರ್ ಲೈನ್ಸ್ ಎಂದು ಮರುನಾಮಕರಣ ಮಾಡಲಾಯಿತು. ಯಾಕೆಂದರೆ ಏರ್ ಡೆಕ್ಕನ್ ಇನ್ನುಳಿದ ಎರಡು ಕಂಪನಿಗಳಿಗಿಂತ ಹಳೆಯದಾಗಿದ್ದರಿಂದ,ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನಯಾನದ ಅವಕಾಶಕ್ಕೆ ಸಿಂಧುತ್ವ <ref>[http://business-standard.com/india/storypage.php?autono=31511&amp;tp=on ಏರ್ ಡೆಕ್ಕನ್ ನಲ್ಲಿ ಕಿಂಗ್ ಫಿಶರ್ ವಿಲೀನ ]</ref><ref>{{Cite web |url=http://www.blonnet.com/2007/11/17/stories/2007111751462100.htm |title=ಆಗಷ್ಟ 2008 ರಿಂದ ಡೆಕ್ಕನ್ ಅಂತಾರಾಷ್ಟ್ರೀಯ ವಿಮಾನಯಾನ |access-date=2010-08-30 |archive-date=2009-02-13 |archive-url=https://web.archive.org/web/20090213163917/http://www.blonnet.com/2007/11/17/stories/2007111751462100.htm |url-status=dead }}</ref> ಪಡೆಯಿತು. ಈ ವಿಲೀನವು 2008 ರ ಏಪ್ರಿಲ್ ನಲ್ಲಿ ಅನುಷ್ಠಾನಕ್ಕೆ ಬಂತು.ಹೊಸ ಕಂಪನಿಗೆ [[ವಿಜಯ್ ಮಲ್ಯ]] ಚೇರ್ಮನ್ (ಮುಖ್ಯಸ್ಥ) ಮತ್ತು ಸಿಇಒ ಆದರೆ ಜಿ.ಅರ್ ಗೋಪಿನಾಥ್ ಇದರ ವೈಸ್ ಚೇರ್ಮನ್ ಆಗಿ ಕಾರ್ಯನಿರ್ವಹಣಾ ಜವಾಬ್ದಾರಿ ವಹಿಸಿದರು. ವಿಲೀನದ ನಂತರ ಏರ್ ಡೆಕ್ಕನ್ ಸಾಬ್ರೆ ರಿಜರ್ವೇಶನ್ ವಿಧಾನಕ್ಕೆ ವರ್ಗಾಯಿಸಿಕೊಂಡಿತು.ಇದನ್ನು ಈಗಾಗಲೇ ಕಿಂಗ್ ಫಿಶರ್ ಏರ್ ಲೈನ್ಸ್ ಈ ಸೌಕರ್ಯ ಪಡಿಯುತ್ತಿತ್ತು.ಈ ಹಿಂದೆ ಅದು ರಾಡಿಕ್ಸ್ ನೊಂದಿಗೆ ಈ ಸಂಬಂಧ ವ್ಯವರಿಸುತ್ತಿತ್ತು. == ಗಮ್ಯಸ್ಥಾನಗಳು == {{main|Kingfisher Airlines destinations}} == ವಿಮಾನಶ್ರೇಣಿ == {{main|Kingfisher Airlines#Fleet}} == ಅಫಘಾತಗಳು ಮತ್ತು ಘಟನೆಗಳು == [[File:Air Deccan keep baby folded in bad weather (cloesup).JPG|right|thumb|ಏರ್ ಡೆಕ್ಕನ್ ವಿಮಾನದಲ್ಲಿನ ಒಂದು ಸೂಚನಾ ಫಲಕ ಪ್ರಯಾಣಿಕರು ಮಕ್ಕಳ ಹಾಸಿಗೆಯನ್ನು ಹವಾಮಾನದ ವೈಪರಿತ್ಯ ಪರಿಗಣಿಸಿ ಅವುಗಳನ್ನು ಮಡಿಸಿಡಬೇಕು.(ಹಿಂದಿಯಲ್ಲಿ)]] ಆದರೆ ಏರ್ ಡೆಕ್ಕನ್ ಪ್ರಾರಂಭದ ದಿನವೇ ಅಶುಭವನ್ನು ಕಾಣುವ ಪ್ರಸಂಗ ಒದಗಿತು,ಅದರ ಮೊದಲ ಪ್ರಯೋಗ 2003 ರ ಸೆಪ್ಟೈಂಬರ್ 24 ರಂದೇ ಹೈದ್ರಾಬಾದ್ ನಿಂದ ವಿಜಯವಾಡಾದವರೆಗೆ ಪಯಣಿಸುತ್ತಿದ್ದಾಗ ಅದು ರನ್ ವೇದಲ್ಲಿ ಬೆಂಕಿ ಹತ್ತಿಕೊಂಡು ಅಪಾಯದ ಸೂಚನೆ <ref>[http://www.business-standard.com/india/news/fire-grounds-air-deccan/139098/ ಫೈಯರ್ ಗ್ರೌಂಡ್ಸ್ ಏರ್ ಡೆಕ್ಕನ್]</ref><ref>{{Cite web |url=http://www.hinduonnet.com/thehindu/2003/09/25/stories/2003092501860600.htm |title=ದೊಡ್ಡ ಅಪಘಾತವೊಂದರಿಂದ ವಿಮಾನ ಪಾರು |access-date=2010-08-30 |archive-date=2005-01-30 |archive-url=https://web.archive.org/web/20050130025653/http://www.hinduonnet.com/thehindu/2003/09/25/stories/2003092501860600.htm |url-status=dead }}</ref> ನೀಡಿತು. ಈ ವಿಮಾನದಲ್ಲಿ ಅತ್ಯಂತ ಗಣ್ಯರ ಗುಂಪೇ ಇತ್ತು,[[ಭಾರತೀಯ ಜನತಾ ಪಕ್ಷ]]ದ (ಬಿಜೆಪಿ) ಆಗಿನ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು,ಆಗಿನ ನಾಗರಿಕ ವಿಮಾನಯಾನದ ರಾಜ್ಯ ಸಚಿವ ರಾಜೀವ ಪ್ರತಾಪ್ ರೂಡಿ ಮತ್ತು ತೆಲಗು ದೇಶಂಪಕ್ಷದ ನಾಯಕ ಕೆ.ಯರ್ರಂ ನಾಯ್ಡು ಮೊದಲಾದವರಿದ್ದರು. ಇದು ಎಟಿಆರ್ 42 ವಿಮಾನವಾಗಿತ್ತು. ಮತ್ತೆ 2004 ರ ಮಾರ್ಚ್ 29 ರಲ್ಲಿ ಇನ್ನೊಂದು ಏರ್ ಡೆಕ್ಕನ್ ವಿಮಾನವು[[ಗೋವ| ಗೋವಾ]]ದಿಂದ ಬೆಂಗಳೂರಿಗೆ ಬರುವಾಗ ಹಾರುವ ಸಮಯದಲ್ಲಿ ಕ್ಯಾಬಿನ್ ನಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಅದನ್ನು ಅರ್ಧಕ್ಕೆ ವಾಪಸು ಕಳಿಸಲಾಯಿತು.ಈ ವಿಮಾನ ಕೂಡಾ ATR 42 <ref>{{Cite web |url=http://www.hindu.com/2004/04/11/stories/2004041104621000.htm |title=ಕಡಿಮೆ-ವೆಚ್ಚದ ವಿಮಾನಗಳು ಕಾರ್ಮೋಡದ ಸುಳಿಯಲ್ಲಿ |access-date=2010-08-30 |archive-date=2014-06-21 |archive-url=https://web.archive.org/web/20140621031652/http://www.hindu.com/2004/04/11/stories/2004041104621000.htm |url-status=dead }}</ref> ಆಗಿತ್ತು. ಆಗ 2006 ರ ಮಾರ್ಚ್ 11 ರಂದು ಕೋಯಿಮತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಏರ್ ಡೆಕ್ಕನ್ ವಿಮಾನವು ಎಚ್ ಎ ಎಲ್ ವಿಮಾನನಿಲ್ದಾಣದಲ್ಲಿ ರನ್ ವೇ ಮೇಲೆ ಅತ್ಯಂತ ಬಿರುಸಿನಿಂದ ಇಳಿದಾಗ ಅದು ತನ್ನ ನಿಯಂತ್ರಣ ಕಳೆದುಕೊಂಡು ಪಕ್ಕಕ್ಕೆ <ref>[http://www.thehindubusinessline.com/2006/03/12/stories/2006031202600300.htm ಏರ್ ಡೆಕ್ಕನ್ ರನ್ ವೇದಿಂದ ಹೊರ ಜಾರಿದ್ದು]</ref> ವಾಲಿತು. ವಿಮಾನವು 44 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.(ಅದರಲ್ಲಿ 40 ಜನ ಪ್ರಯಾಣಿಕರು ಮತ್ತು 4 ಚಾಲಕ ಸಿಬ್ಬಂದಿ ಇತ್ತು) ಆದರೂ ಅಂತಹ ಪ್ರಾಣಹಾನಿಯ ಘಟನೆಗಳಾಗಲಿಲ್ಲ.ಆದರೆ ATR 72 ವಿಮಾನವು ದೊಡ್ಡ ಪ್ರಮಾಣದ ಹಾನಿಗೊಳಗಾಯಿತು. == ಪ್ರತಿಸ್ಪರ್ಧಿಗಳು == ಏರ್ ಡೆಕ್ಕನ್ ಈ ಬೆಳವಣಿಗೆಯ ವಿದ್ಯಮಾನವು ಸುಮಾರು ಅರ್ಧ ಡಜನ್ನಿಗಿಂತಲೂ ಅಧಿಕ ವಿಮಾನ ಕಂಪನಿಗಳು ಭಾರತದಲ್ಲಿ ಅಗ್ಗದರದ ವಿಮಾನಸಾರಿಗೆ ವಲಯಕ್ಕೆ ತಮ್ಮ ಪ್ರವೇಶ ಮಾಡಿದವು. ಸದ್ಯದ ಕಿಂಗ್ ಫಿಶರ್ ರೆಡ್ ಅವತಾರವು ತೀವ್ರ ಪೈಪೋಟಿ ನೀಡುತ್ತಿವೆ,ಉದಾಹರಣೆಗೆ ಸ್ಪೈಸ್ ಜೆಟ್,ಇಂಡಿಗೊ ಏರ್ ಲೈನ್ಸ್,ಜೆಟ್ ಲೈಟ್ ಅಂಡ್ ಗೋಏರ್ ಗಳು ಆಂತರಿಕ ಸಾರಿಗೆಯಲ್ಲಿ ಹೆಚ್ಚು ಸ್ಪರ್ಧೆ ನೀಡಿದವು. ಈ ಕಡಿಮೆ-ವೆಚ್ಚದ ವಿಮಾನ ಸಾರಿಗೆಯ ಬೆಳವಣಿಗೆಯಿಂದಾಗಿ ಇನ್ನುಳಿದವರು ಮುಖ್ಯವಾಹಿನಿಯಲ್ಲಿರುವ ವಿಮಾನಯಾನ ಕಂಪನಿಗಳು ಅನಿವಾರ್ಯವಾಗಿ ತಮ್ಮ ಪ್ರಯಾಣ ದರವನ್ನು ಕಡಿಮೆಗೊಳಿಸಿದವು. [[File:Interior of Air Deccan Airbus A320.JPG|thumb|ಏರ್ ಡೆಕ್ಕನ್ A320-200 ಕ್ಯಾಬಿನ್. ಎಲ್ಲಾ ಏರ್ ಡೆಕ್ಕನ್ ವಿಮಾನದಲ್ಲಿನ ಎಲ್ಲಾ ನೇರಳೆ ಬಣ್ಣದ ಆಸನಗಳನ್ನು ಕಿಂಗ್ ಫಿಶರ್ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದರ ಸಂಕೇತವಾಗಿ ಅವುಗಳನ್ನು ಕೆಂಪು ಬಣ್ಣಕ್ಕೆ ಬದಲಾಯಿಸಲಾಯಿತು.]] == ಆದಾಯ == ನ್ಯಾಶನಲ್ ಸ್ಟಾಕ್ ಎಕ್ಸೇಂಜ್ ಆಫ್ ಇಂಡಿಯಾಕ್ಕೆ ಏರ್ ಡೆಕ್ಕನ್ ನೀಡಿದ ವರದಿಯಲ್ಲಿ ಸುಮಾರು 15-ತಿಂಗಳ ಅವಧಿಯ 2005 ರ ಏಪ್ರಿಲ್ 1 ರಿಂದ 2006 ಜೂನ್ 30 ರ ಅವಧಿಯಲ್ಲಿ ಕಂಪನಿ ಸುಮಾರು 3.4 ಬಿಲಿಯನ್ ($74 ದಶಲಕ್ಷ) ನಷ್ಟವಾಗಿದೆ ಎಂದು ಟಿಪ್ಪಣಿ ಸಲ್ಲಿಸಿತ್ತು. ಮೂಲದಲ್ಲಿ ಈ ವಿಲೀನವು ಕೇವಲ ಸಮತೋಲನ ತರಬಹುದೇ ವಿನಹ ಅದರಿಂದ ಲಾಭವೇನೂ ಆಗಲಾರದೆಂದು ಎಲ್ಲಾ ವಲಯಗಳಲ್ಲಿ ವದಂತಿ ಇತ್ತು.ಸುಮಾರು 2008 ರ ವರೆಗೆ ಲಾಭ ಸಾಧ್ಯವಾಗದು ಏಕೆಂದರೆ ಇನ್ನಿತರ ವಿಮಾನ ಸೇವಾ ಕಂಪನಿಗಳ ತೀವ್ರ ಪೈಪೋಟಿಯನ್ನು ಎದುರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಏರ್ ಡೆಕ್ಕನ್ ಈಗ ಉತ್ತಮ ಲಾಭದ ಪಥದಲ್ಲಿ ಸಾಗಿತು.ಅಕ್ಟೋಬರ್ -ಡಿಸೆಂಬರ್ 2006 ರ ಮೊದಲ ಕಾಲರ್ಧದ ಸಮಯದಲ್ಲಿ ಒಟ್ಟು ಲಾಭ 9.64 ಕೋಟಿಗಳು (US$ 2 ದಶಲಕ್ಷಕ್ಕಿಂತ ಕೊಂಚ ಹೆಚ್ಚು).<ref>{{cite press release | title=Deccan Aviation declares profit for Q2 FY07 | publisher=Deccan Aviation | url=http://www.flyairdeccan.net/PressReleases/2007/Q2%20results%20updated-FINAL.pdf | format=PDF | date=2007-01-25 | accessdate=2007-03-16 | archive-date=2007-08-08 | archive-url=https://web.archive.org/web/20070808204636/http://www.flyairdeccan.net/PressReleases/2007/Q2%20results%20updated-FINAL.pdf | url-status=dead }}</ref> == ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಸ್ವಾಧೀನ == .ಯುನೈಟೆಡ್ ಬ್ರಿವರೀಸ್,ಸಮೂಹದ ಅಂಗ ಸಂಸ್ಥೆಯಾಗಿರುವ ಕಿಂಗ್ ಫಿಶರ್ ಏರ್ ಲೈನ್ಸ್ ಏರ್ ಡೆಕ್ಕನ್ ನ ಮೂಲ ಸಂಸ್ಥೆ ಡೆಕ್ಕನ್ ಏವಿಯೇಶನ್ ನಲ್ಲಿನ ಶೇಕಡಾ 26 ರ ಪಾಲನ್ನು ಪಡೆದುಕೊಂಡಿತು. ಎರಡೂ ವಿಮಾನ ಪಡೆಯ ಒಟ್ಟು 71 ಏರ್ ಬಸ್ A320 ಮತ್ತು ATR ವಿಮಾನಗಳು 537 ಸಾರಿಗೆಯ ಜೊತೆಗೆ ಭಾರತದ 69 ನಗರಗಳಿಗೆ ಈ ಸೌಕರ್ಯ ಒದಗಿಸಲಿವೆ."ಕಿಂಗ್ ಫಿಶರ್ ಮೂಲಕ ಎರಡರಲ್ಲಿಯೂ ಪ್ರಯಾಣಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ." "ಮುಂಬರುವ ದಿನಗಳಲ್ಲಿ ಕಿಂಗ್ ಫಿಶರ್ ಕಾರ್ಪೊರೇಟ್ ಮತ್ತು ವಹಿವಾಟು ಸಂಚಾರಿ ವಾಯುಯಾನದ ಸೇವೆಯನ್ನು ಮುಂದುವರಿಸಲಿದೆ.ಆದರೆ ಏರ್ ಡೆಕ್ಕನ್ ತನ್ನ ಅಗ್ಗದರದ ಪ್ರಯಾಣ ಸೇವೆಯನ್ನು ಮುಂದುವರಿಸಲಿದ್ದು ಎರಡೂ ಅಂದರೆ ಕಿಂಗ್ ಫಿಶರ್ ಸೇರಿದಂತೆ ಸುಧಾರಿತ ವಿಮಾನಯಾನ ಸೇವೆ ಒದಗಿಸಲು ಮುಂದಾಗಲಿದೆ ಎಂದು ಅವರು ಹೇಳಿದರು. ನಿನ್ನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ್ ಹೇಳುವಂತೆ "ಈ ಹಂತದಲ್ಲಿ" ಐಪಿವೊ ಪರಿಚಯಿಸುವ ಯಾವುದೇ ಆಲೋಚನೆಗಳಿಲ್ಲ.ಈ ಸ್ವಾಧೀನತೆಗೆ ಹಣ ನೀಡಿಕೆಯಲ್ಲಿ ಅಥವಾ ಬಂಡವಾಳ ತೊಡಗಿಸುವಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. == ಮರುನಾಮಕರಣ (ಪುನರುತ್ಥಾನ) == ನಂತರ 2007 ರ ಅಕ್ಟೋಬರ್ ನಲ್ಲಿ ಕಿಂಗ್ ಫಿಶರ್ ಏರ್ ಲೈನ್ಸ್ ನಿಂದ ಸ್ವಾಧೀನಪಡಿಸಿಕೊಂಡ ಏರ್ ಡೆಕ್ಕನ್ "ಸಿಂಪ್ಲಿ ಫ್ಲೈ ಡೆಕ್ಕನ್ "ಎಂಬ ಘೋಷಣೆಯಿಂದ "ದಿ ಚಾಯಿಸ್ ಈಸ್ ಸಿಂಪಲ್ "ಎಂದು ಬದಲಿಸಲಾಯಿತು. ಹಳೆಯ ಚಿನ್ಹೆಯನ್ನು ಕಿಂಗ್ ಫಿಶರ್ ಚಿನ್ಹೆ ಆಕ್ರಮಿಸಿ ಅದರ ಮೊದಲಿನ ಅಕ್ಷರ ಮಾಲಿಕೆಯನ್ನೇ ಸಿಂಪ್ಲಿ ಫ್ಲೈ ಮೇಲೆಯೂ ಉಳಿಸಲಾಯಿತು. ಏರ್ ಡೆಕ್ಕನ್ ನ ಹಳೆಯ ಹಳದಿ ಮತ್ತು ನೀಲಿ ಬಣ್ಣದ ಸಮವಸ್ತ್ರಗಳ ಬದಲಾಗಿ ಕಿಂಗ್ ಫಿಶರ್ ನ ಕೆಂಪು ಮತ್ತು ಬಿಳಿ ಸಮವಸ್ತ್ರಗಳು ನೌಕರರಿಗೆ ಎರಡೂ ಕಡೆಯ ನೌಕರರಂತೆ ಕಾಣುವ ವಾತಾವರಣ <ref>{{cite press release| title=Air Deccan to undergo makeover| publisher=Dance With Shadows| url=http://www.dancewithshadows.com/flights/air-deccan-makeover.asp| date=2007-09-11| accessdate=2007-10-27| archive-date=2008-05-12| archive-url=https://web.archive.org/web/20080512021714/http://www.dancewithshadows.com/flights/air-deccan-makeover.asp| url-status=dead}}</ref> ಮೂಡಿಸಿತು. ವಿಮಾನ ನಿಲ್ದಾಣದಗಳಲ್ಲಿರುವ ಸಂಚಾರ ಸಾರಿಗೆ ತಪಾಸಣಾ-ವಿಕ್ಷಣಾ ಕೌಂಟರ್ ಗಳಲ್ಲಿ ಮತ್ತು ಚಾಲನಾ ಸಿಬ್ಬಂದಿಗೆ ಅದೇ ಕಿಂಗ್ ಫಿಶರ್ ನ ಕೆಂಪು ಮತ್ತು ಬಿಳಿ ಸಮವಸ್ತ್ರಗಳ ನೀತಿ ಸಂಹಿತೆಯನ್ನು ಅಳವಡಿಸಲಾಯಿತು. ಈ ಹೊಸರೂಪದ ಏರ್ ಲೈನ್ ಸಮಯ-ಸಮಯಕ್ಕೆ ಅಗತ್ಯಗಳನ್ನು ಪೂರೈಸುವುದಾಗಿ ಭರವಸೆ ನೀಡಿತು.ಒಂದು ವಿಶಾಲ ಕಾರ್ಯ ಜಾಲ ಮತ್ತು "ಸಂಚಾರದುದ್ದಕ್ಕೂ ಸಣ್ಣ ಮನರಂಜನೆ ನೀಡುವ ಭರವಸೆ ನೀಡಿತು." ಪ್ರಯಾಣಿಕರ ಹತ್ತಿಳಿಯುವ ತಪಾಸಣಾ ಕಾರ್ಯವನ್ನು ಹೊರ ಗುತ್ತಿಗೆ ಕೊಡದೇ ತಮ್ಮದೇ ಆದ ನೌಕರರಿಂದ ಅದನ್ನು ನಿಭಾಯಿಸಲು ನಿರ್ಧರಿಸಲಾಯಿತು."ಇದರಿಂದ ಕರ್ತವ್ಯ ಬದ್ದತೆ ಮತ್ತು ವಿತರಣಾ ಸೇವೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ" ಎಂದು ಮಲ್ಯ ಹೇಳಿದರು. ಈ ಹೊಸ ವಿಮಾನಯಾನವು ದಕ್ಷತೆ ಮೀರುತ್ತಿರುವ ಹಳೆಯದಾಗಿರುವ ATR 42 ಮತ್ತು A320 ವಿಮಾನಗಳನ್ನು ಹಂತಹಂತವಾಗಿ ಬದಲಾಯಿಸುವ ಬಗ್ಗೆಯೂ ಆತ ಪ್ರಕಟಿಸಿದ.ಇವುಗಳನ್ನು ಸಂಪೂರ್ಣವಾಗಿ ಹೊಸದವುಗಳ ಮೂಲಕ ಬದಲಾವಣೆಗೆ <ref>{{cite news | title= Mallya touch: Deccan to fly red & white all the way | publisher= The Economic Times | url=http://economictimes.indiatimes.com/Mallya_touch_Deccan_to_fly_red__white/rssarticleshow/2335918.cms| date=2007-09-04 | accessdate=2007-10-27 }}</ref> ಒಳಪಡಿಸಲಾಯಿತು. ಸಿಂಪ್ಲಿ ಫ್ಲೈ ವಿಮಾನದ ಸಂಚಾರದ ವೇಳಾಪಟ್ಟಿಯಲ್ಲಿ ಕೆಲಮಟ್ಟಿಗಿನ ಬದಲಾವಣೆ ತಂದು ಡೆಕ್ಕನ್ ಏರ್ ಲೈನ್ಸ್ ನ್ನು ಕಿಂಗ್ ಫಿಶರ್ ಏರ್ ಲೈನ್ಸ್ ಜೊತೆಗೆ ಸರಿಹೊಂದಿಸುವ ಪ್ರಯತ್ನ ನಡೆಯಿತು. ಏಜೆನ್ಸೀಗಳ ಪ್ರಕಾರ ಈ ಮರುನಾಮಕರಣದ ಪ್ರಕ್ರಿಯೆಯು ಸುಮಾರು 15 ಕೋಟಿ ರೂಪಾಯಿ ವೆಚ್ಚದ ಅಂದಾಜು ಪಡೆಯಿತು.(ಸುಮಾರು $3.8m) ನಂತರ 2008 ರ ಆಗಷ್ಟ್ ನಲ್ಲಿ ಈ ಏರ್ ಲೈನ್ಸ್ ಕಿಂಗ್ ಫಿಶರ್ ರೆಡ್ ಆಗಿ ಮಾರ್ಪಾಡಾಗಿ ಮತ್ತೊಂದು ಬದಲಾವಣೆಗೆ ಒಳಗಾಯಿತು.ಅದು ಕಿಂಗ್ ಫಿಶರ್ ನ್ IATA ಕೋಡ್ IT ಎಂಬ ಹೆಸರಿನಲ್ಲಿ ತನ್ನ ಸಂಚಾರ <ref>[http://www.rediff.com/money/2008/aug/29kf.htm ಡೆಕ್ಕನ್ ನನ್ನು ಕಿಂಗ್ ಫಿಶರ್ ರೆಡ್ ಎಂದು ಪುನರ್ ನಾಮಕರಣ ]</ref><ref>[http://timesofindia.indiatimes.com/Business/India_Business/Air_Deccan_is_now_Kingfisher_Red/articleshow/3423550.cms ಏರ್ ಡೆಕ್ಕನ್ ಈಗ ಕಿಂಗ್ ಫಿಶರ್ ರೆಡ್ ]</ref> ಆರಂಭಿಸಿತು. == ಉಲ್ಲೇಖಗಳು == {{reflist|2}} == ಬಾಹ್ಯ ಕೊಂಡಿಗಳು == {{commonscat}} *[http://www.airdeccan.net/ ಡೆಕ್ಕನ್ ಏವಿಯೇಶನ್ ವೆಬ್ ಸೈಟ್ ] {{Webarchive|url=https://web.archive.org/web/20071230103604/http://www.airdeccan.net/ |date=2007-12-30 }} *[http://www.flykingfisher.com ಕಿಂಗ್ ಫಿಶರ್ ಏರ್ ಲೈನ್ಸ್ ವೆಬ್ ಸೈಟ್ ] {{Webarchive|url=https://web.archive.org/web/20061210051448/http://flykingfisher.com/ |date=2006-12-10 }} *[http://www.airliners.net/search/photo.search?airlinesearch=Air%20Deccan&amp;distinct_entry=true ಏರ್ ಡೆಕ್ಕನ್ ಛಾಯಾಚಿತ್ರಗಳು at Airliners.net] *[http://www.airfleets.net/flottecie/Air%20Deccan.htm ಏರ್ ಡೆಕ್ಕನ್ ವಿಮಾನ ಪಡೆ ] *[http://www.kingfisherredairtickets.com/About-The-Kingfisher-Red-Airtickets%20-Fleet.html ಕಿಂಗ್ ಫಿಶರ್ ರೆಡ್ ಫೀಟ್ ] {{Webarchive|url=https://web.archive.org/web/20090927142816/http://www.kingfisherredairtickets.com/About-The-Kingfisher-Red-Airtickets%20-Fleet.html |date=2009-09-27 }} *[http://www.radixx.com ರಾಡಿಕ್ಸ್ ಇಂ&amp;ಟರ್ ನ್ಯಾಶನಲ್ ] {{Webarchive|url=https://web.archive.org/web/20210227014444/https://www.radixx.com./ |date=2021-02-27 }} {{Airlines of India}} {{Interwikineeded}} [[ವರ್ಗ:ಮುಂಬಯಿ ಮೂಲದ ಕಂಪೆನಿಗಳು]] [[ವರ್ಗ:ಏರ್ ಲೈನ್ಸ್ ಆಫ್ ಇಂಡಿಯಾ]] [[ವರ್ಗ:1954ರಲ್ಲಿ ಸ್ಥಾಪನೆಯಾದ ವಿಮಾನಯಾನ ಸಂಸ್ಥೆಗಳು]] [[ವರ್ಗ:ಕಡಿಮೆ-ವೆಚ್ಚದ (ಅಗ್ಗದ) ಏರ್ ಲೈನ್ಸ್]] [[ವರ್ಗ:ವಿಮಾನಯಾನ ಕಂಪನಿಗಳು]] 5tjgjuhf8erx0p3syepwid8s2aepr6r ಕ್ರಿಯಾಶೀಲ ವಿಭವ(ಶಕ್ತಿಮೂಲ) 0 24632 1372484 1344004 2026-04-30T08:24:28Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372484 wikitext text/x-wiki ಶರೀರ ವಿಜ್ಞಾನದಲ್ಲಿ '''ಕ್ರಿಯಾಶೀಲ ವಿಭವ''' ವು ಒಂದು ಅಲ್ಪಕಾಲವಿರುವ ಕ್ರಿಯೆಯಾಗಿದೆ, ಇದರಲ್ಲಿ [[ಜೀವ ಕಣ|ಜೀವಕೋಶ]]ದ ವಿದ್ಯುತ್ತಿನಂಥ ಪೊರೆಯ ವಿಭವವು ರೂಢಮಾದರಿಯ ವಿಕ್ಷೇಪ ಪಥವನ್ನು ಅನುಸರಿಸಿ ಶೀಘ್ರವಾಗಿ ಏರುತ್ತದೆ ಮತ್ತು ಇಳಿಯುತ್ತದೆ. ಕ್ರಿಯಾಶೀಲ ವಿಭವವು ಅನೇಕ ರೀತಿಯ ಪ್ರಾಣಿ ಜೀವಕೋಶಗಳಲ್ಲಿ ಕಂಡುಬರುತ್ತದೆ, ಅವನ್ನು ಉದ್ದೀಪನಗೊಳ್ಳುವ ಜೀವಕೋಶಗಳೆಂದು ಕರೆಯುತ್ತಾರೆ, ಅವುಗಳೆಂದರೆ ನರಕೋಶಗಳು, ಸ್ನಾಯು ಜೀವಕೋಶಗಳು ಮತ್ತು ನಿರ್ನಾಳಗ್ರಂಥಿ ಜೀವಕೋಶಗಳು. ನರಕೋಶಗಳಲ್ಲಿ, ಅದು ಜೀವಕೋಶ-ದಿಂದ-ಜೀವಕೋಶದ ಸಂವಹನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇತರ ಪ್ರಕಾರದ ಜೀವಕೋಶಗಳಲ್ಲಿ, ಅದರ ಮುಖ್ಯ ಕ್ರಿಯೆಯೆಂದರೆ ಜೀವಕೋಶಗಳ ಒಳಗಿನ ಕ್ರಿಯೆಗಳನ್ನು ಸಕ್ರಿಯಗೊಳಿಸುವುದಾಗಿದೆ. ಸ್ನಾಯು ಜೀವಕೋಶಗಳಲ್ಲಿ, ಉದಾಹರಣೆಗಾಗಿ, ಕ್ರಿಯಾಶೀಲ ವಿಭವವು ಅನೇಕ ಕ್ರಿಯೆಗಳ ಸರಪಣಿಯಲ್ಲಿ ಮೊದಲಹಂತವಾಗಿದ್ದು,ಈ ಸಂದರ್ಭದಲ್ಲಿ ಕುಗ್ಗುವಿಕೆಯನ್ನುಂಟುಮಾಡುತ್ತದೆ.{{Citation needed|date=March 2010}} ಮೇದೋಜೀರಕದ ಬೀಟಾ ಜೀವಕೋಶಗಳಲ್ಲಿ, ಅದು ಇನ್ಸುಲಿನ್‌ನ ಬಿಡುಗಡೆಯನ್ನು ಪ್ರೇರೇಪಿಸುತ್ತದೆ.<ref name="pmid16464129">{{ cite journal | author = MacDonald PE, Rorsman P | title = Oscillations, intercellular coupling, and insulin secretion in pancreatic beta cells | journal = PLoS Biol. | volume = 4 | issue = 2 | pages = e49 | year = 2006 | month = February | pmid = 16464129 | pmc = 1363709 | doi = 10.1371/journal.pbio.0040049 | url = | issn = }}</ref> ನರಕೋಶಗಳಲ್ಲಿನ ಕ್ರಿಯಾಶೀಲ ವಿಭವವನ್ನು "ನರದ ಉದ್ರೇಕ" ಅಥವಾ "ಏರಿಳಿತ(ಸ್ಪೈಕ್)" ಎಂದು ಕರೆಯುತ್ತಾರೆ. ಒಂದು ನರಕೋಶದಿಂದ ಉಂಟಾಗುವ ಕ್ರಿಯಾಶೀಲ ವಿಭವಗಳ ಅಲ್ಪಕಾಲಿಕ ಸರಣಿಯನ್ನು "ಏರಿಳಿತಗಳ ಶ್ರೇಣಿ"ಯೆಂದು ಕರೆಯಲಾಗುತ್ತದೆ. ಕ್ರಿಯಾಶೀಲ ವಿಭವವನ್ನು ಉಂಟುಮಾಡುವ ನರಕೋಶವನ್ನು ಹೆಚ್ಚಾಗಿ "ಫೈರ್(ಬೆಂಕಿ)" ಎನ್ನುತ್ತಾರೆ. ಕ್ರಿಯಾಶೀಲ ವಿಭವವು ಜೀವಕೋಶದ ಪ್ಲಾಸ್ಮಾ ಪೊರೆಯಲ್ಲಿರುವ ವಿಶೇಷ ರೀತಿಯ ವೋಲ್ಟೇಜ್-ಗೇಟೆಡ್ ಅಯಾನು ವಾಹಕಗಳಿಂದ ಹುಟ್ಟಿಕೊಳ್ಳುತ್ತದೆ.<ref name="pmid17515599">{{cite journal | author = Barnett MW, Larkman PM | title = The action potential | journal = Pract Neurol | volume = 7 | issue = 3 | pages = 192–7 | year = 2007 | month = June | pmid = 17515599 | doi = | url = http://pn.bmj.com/content/7/3/192.short | issn = }}</ref> ಈ ವಾಹಕಗಳು ಪೊರೆಯ ವಿಭವವು ಜೀವಕೋಶದ ತಟಸ್ಥ ವಿಭವಕ್ಕೆ ಹತ್ತಿರವಾಗಿರುವಾಗ ಮುಚ್ಚಿಕೊಳ್ಳುತ್ತವೆ. ಆದರೆ ಅವು ಪೊರೆಯ ವಿಭವವು ಕರಾರುವಾಕ್ಕಾಗಿ ನಿರೂಪಿತವಾದ ಮಿತಿಯ(ತ್ರೆಶೋಲ್ಡ್) ಮೌಲ್ಯದಷ್ಟು ಏರಿದಾಗ ಶೀಘ್ರವಾಗಿ ತೆರೆದುಕೊಳ್ಳಲು ಆರಂಭವಾಗುತ್ತವೆ. ಈ ವಾಹಕಗಳು ತೆರೆದುಕೊಂಡಾಗ, ಅವು ಸೋಡಿಯಂ ಅಯಾನಿನ ಒಳಮುಖ ಪ್ರವಾಹಕ್ಕೆ ಅವಕಾಶ ಮಾಡಿಕೊಡುತ್ತವೆ, ಇದು ವಿದ್ಯುದ್ರಾಸಾಯನಿಕ ಪರಿಮಾಣವನ್ನು ವ್ಯತ್ಯಾಸಗೊಳಿಸುತ್ತದೆ. ಇದರಿಂದ ಪೊರೆಯ ವಿಭವವು ಮತ್ತಷ್ಟು ಹೆಚ್ಚುತ್ತದೆ. ಇದು ನಂತರ ಹೆಚ್ಚು ವಾಹಕಗಳು ತೆರೆದುಕೊಳ್ಳುವಂತೆ ಮಾಡುತ್ತದೆ, ಇದರಿಂದಾಗಿ ಇನ್ನಷ್ಟು ವಿದ್ಯುಚ್ಛಕ್ತಿಯು ಉತ್ಪತ್ತಿಯಾಗುತ್ತದೆ. ಈ ಕ್ರಿಯೆಯು ಎಲ್ಲಾ ವಾಹಕಗಳು ತೆರೆದುಕೊಳ್ಳುವವರೆಗೆ ಮುಂದುವರಿದು, ಪೊರೆಯ ವಿಭವದಲ್ಲಿ ಗಮನಾರ್ಹವಾದ ಏರಿಕೆಯಾಗುವಂತೆ ಮಾಡುತ್ತದೆ. ಸೋಡಿಯಂ ಅಯಾನುಗಳ ವೇಗದ ಒಳಹರಿವು ಪ್ಲಾಸ್ಮಾ ಪೊರೆಯ ಧ್ರುವೀಯತೆಯು ಕ್ರಮ ವ್ಯತ್ಯಾಸವಾಗುವಂತೆ ಮಾಡುತ್ತದೆ.ಅಲ್ಲದೇ ನಂತರ ಅಯಾನು ವಾಹಕಗಳು ವೇಗವಾಗಿ ನಿಷ್ಕ್ರಿಯಗೊಳ್ಳುತ್ತವೆ. ಸೋಡಿಯಂ ವಾಹಕಗಳು ಮುಚ್ಚಿಕೊಂಡರೆ, ಸೋಡಿಯಂ ಅಯಾನುಗಳು ನರಕೋಶವನ್ನು ಪ್ರವೇಶಿಸುವುದಿಲ್ಲ. ಅಲ್ಲದೇ ಅವು ಸಕ್ರಿಯವಾಗಿ ಪ್ಲಾಸ್ಮಾ ಪೊರೆಯಿಂದ ಹೊರಕ್ಕೆ ಸಾಗುತ್ತವೆ. ನಂತರ [[ಪೊಟ್ಯಾಶಿಯಮ್|ಪೊಟ್ಯಾಸಿಯಮ್‌]] ವಾಹಕಗಳು ಸಕ್ರಿಯಗೊಂಡು, ಪೊಟ್ಯಾಸಿಯಮ್‌ ಅಯಾನುಗಳು ಹೊರಕ್ಕೆ ಹರಿಯಲು ಆರಂಭವಾಗುತ್ತದೆ. ಇದು ವಿದ್ಯುದ್ರಾಸಾಯನಿಕ ಪರಿಮಾಣವು ತಟಸ್ಥ ಸ್ಥಿತಿಗೆ ಹಿಂದಿರುಗುವಂತೆ ಮಾಡುತ್ತದೆ. ಕ್ರಿಯಾಶೀಲ ವಿಭವವು ಕಂಡುಬಂದ ನಂತರ, ಹೆಚ್ಚುವರಿ ಪೊಟ್ಯಾಸಿಯಮ್‌ ಪ್ರವಾಹದಿಂದಾಗಿ ಅಲ್ಪಕಾಲದ ಋಣಾತ್ಮಕ ಸ್ಥಾನ ವ್ಯತ್ಯಾಸವಾಗುತ್ತದೆ, ಇದನ್ನು (ವಿಕಿರಣದ ತರಂಗಗಳ ಅಳತೆ) ಆಫ್ಟರ್‌ಹೈಪರ್‌ಪೋಲರೈಸೇಶನ್ ಅಥವಾ ರಿಫ್ರ್ಯಾಕ್ಟರಿ (ವಕ್ರೀಭವದ ಪರಿಮಾಣದ)ಅವಧಿಯೆಂದು ಕರೆಯಲಾಗುತ್ತದೆ. ಈ ಕ್ರಿಯೆಯು ಕ್ರಿಯಾಶೀಲ ವಿಭವವು ಕಂಡುಬಂದ ರೀತಿಯಲ್ಲೇ ಹಿಂದಿರುಗದಂತೆ ತಡೆಯುತ್ತದೆ. ಪ್ರಾಣಿಗಳ ಜೀವಕೋಶಗಳಲ್ಲಿ, ಎರಡು ಪ್ರಕಾರದ ಪ್ರಾಥಮಿಕ ಕ್ರಿಯಾಶೀಲ ವಿಭವಗಳಿವೆ. ಒಂದು ಪ್ರಕಾರವು ವೋಲ್ಟೇಜ್-ಗೇಟೆಡ್‌ (ವಿದ್ಯುತ್ ಹರಿವಿನ ಮಾರ್ಗ)ಸೋಡಿಯಂ ವಾಹಕಗಳಿಂದ ಹಾಗೂ ಮತ್ತೊಂದು ಪ್ರಕಾರವು ವೋಲ್ಟೇಜ್-ಗೇಟೆಡ್‌ ಕ್ಯಾಲ್ಸಿಯಂ ವಾಹಕಗಳಿಂದ ಹುಟ್ಟಿಕೊಳ್ಳುತ್ತವೆ. ಸೋಡಿಯಂ-ಆಧಾರಿತ ಕ್ರಿಯಾಶೀಲ ವಿಭವವು ಸಾಮಾನ್ಯವಾಗಿ ಒಂದು ಮಿಲಿಸೆಕೆಂಡಿಗಿಂತಲೂ ಕಡಿಮೆ ಕಾಲ ಇರುತ್ತವೆ. ಕ್ಯಾಲ್ಸಿಯಂ-ಆಧಾರಿತ ಕ್ರಿಯಾಶೀಲ ವಿಭವವು 100 ಮಿಲಿಸೆಕೆಂಡುಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಉಳಿಯಬಹುದು. ಕೆಲವು ರೀತಿಯ ನರಕೋಶಗಳಲ್ಲಿ, ನಿಧಾನಗತಿಯ ಕ್ಯಾಲ್ಸಿಯಂ ಏರಿಳಿತಗಳು ವೇಗವಾಗಿ ಆಗುವ ಸೋಡಿಯಂ ಏರಿಳಿತಗಳ ದೀರ್ಘ ಕಾಲದ ಒಡೆಯುವಿಕೆಗೆ ಚಾಲಕ ಶಕ್ತಿಯನ್ನು ಒದಗಿಸುತ್ತವೆ. ಹೃದಯದ ಸ್ನಾಯು ಜೀವಕೋಶಗಳಲ್ಲಿ, ಆರಂಭಿಕ ವೇಗದ ಸೋಡಿಯಂ ಏರಿಳಿತವು ಕ್ಯಾಲ್ಸಿಯಂ ಏರಿಳಿತವು ವೇಗವಾಗುವಂತೆ ಪ್ರೇರೇಪಿಸುವ ಒಂದು ಪ್ರವೇಶಿಕೆ ಅಥವಾ "ಪ್ರೈಮರ್"ಅನ್ನು ಒದಗಿಸುತ್ತದೆ. {{TOC limit}} == ಒಂದು ಪ್ರಾತಿನಿಧಿಕ ನರಕೋಶದ ಸಾಮಾನ್ಯ ಅವಲೋಕನ == [[ಚಿತ್ರ:Action potential vert.png|thumb|300px|Figure 1. A. view of an idealized action potential shows its various phases as the action potential passes a point on a cell membrane. B. Recordings of action potentials are often distorted compared to the schematic view because of variations in electrophysiological techniques used to make the recording.|alt=ಸಮಯಕ್ಕೆ (ms) ಪ್ರತಿಯಾಗಿ ಪೊರೆಯ ವಿಭವದ (mV ನಲ್ಲಿ ಅಳೆಯಲಾಗುತ್ತದೆ) ಎರಡು ರೇಖಾಚಿತ್ರಗಳು. ಮೇಲೆ: ಆದರ್ಶವಾಗಿ ಪರಿಗಣಿಸಿದ ರೇಖಾಚಿತ್ರವಾಗಿದ್ದು, ಇದರಲ್ಲಿ ಪೊರೆಯ ವಿಭವವು - 70 mV ನಲ್ಲಿ ಶೂನ್ಯ ಸಮಯದಲ್ಲಿ ಆರಂಭವಾಗುತ್ತದೆ.ಸಮಯ = 1 ms ನಲ್ಲಿ ಪ್ರಚೋದಕವೊಂದನ್ನು ಸೇರಿಸಿದಾಗ, ಪೊರೆಯ ವಿಭವವು -55 mV ಗಿಂತ (ಸೀಮಿತ ವಿಭವ) ಮೇಲಕ್ಕೆ ಏರುತ್ತದೆ.ಪ್ರಚೋದಕವನ್ನು ಸೇರಿಸಿದ ನಂತರ, ಪೊರೆಯ ವಿಭವವು ಸಮಯ = 2 ms ರಲ್ಲಿ ವೇಗವಾಗಿ ಗರಿಷ್ಠ ವಿಭವ + 40 mV ಗೆ ಏರುತ್ತದೆ.ನಂತರ ವಿಭವವು ಸಮಯ = 3 ms ರಲ್ಲಿ -90 mV ಗೆ ಇಳಿಯುತ್ತದೆ ಹಾಗೂ ಅಂತಿಮವಾಗಿ -70 mV ನಷ್ಟು ತಟಸ್ಥ ವಿಭವವು ಸಮಯ = 5 ms ರಲ್ಲಿ ಪುನಃಸ್ಥಾಪಿತವಾಗುತ್ತದೆ.ಕೆಳಗೆ: ಪ್ರಾಯೋಗಿಕವಾಗಿ ಕಂಡುಹಿಡಿಯಲಾದ ಕ್ರಿಯಾಶೀಲ ವಿಭವದ ರೇಖಾಚಿತ್ರವಾಗಿದೆ. ಇದು ಆದರ್ಶ ರೇಖಾಚಿತ್ರದಂತೆಯೇ ಕಂಡುಬಂದರೂ ಗರಿಷ್ಠ ಮಿತಿಯು ತುಂಬಾ ಚೂಪಾಗಿದೆ ಹಾಗೂ ಆರಂಭಿಕ ಇಳಿಕೆಯು -50 mV ನಲ್ಲಿ ಕಂಡುಬರುತ್ತದೆ, ನಂತರ -30 mV ಗೆ ಏರಿ ಕೂಡಲೆ -70 mV ನಷ್ಟು ತಟಸ್ಥ ವಿಭವಕ್ಕೆ ಇಳಿಯುತ್ತದೆ.]] ಪ್ರಾಣಿ ದೇಹದ ಅಂಗಾಂಶಗಳಲ್ಲಿರುವ ಎಲ್ಲಾ ಜೀವಕೋಶಗಳು ವಿದ್ಯುತ್ ಧ್ರುವೀಯತೆಯನ್ನು ಹೊಂದಿರುತ್ತವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಅವು ಜೀವಕೋಶದ ಪ್ಲಾಸ್ಮಾ ಪೊರೆಯಾದ್ಯಂತ ವೋಲ್ಟೇಜ್ ವ್ಯತ್ಯಾಸವನ್ನು ನಿರ್ವಹಿಸುತ್ತವೆ, ಇದನ್ನು ಪೊರೆಯ ವಿಭವ ಎಂದು ಕರೆಯುತ್ತಾರೆ. ಈ ವಿದ್ಯುತ್ತಿನ ಧ್ರುವೀಯತೆಯು ಅಯಾನು ಪಂಪ್‌ಗಳು ಮತ್ತು ಅಯಾನು ವಾಹಕ‌ಗಳೆನ್ನುವ ಪೊರೆಯಲ್ಲಿ ಹಿಡಿದಿಟ್ಟುಕೊಂಡಿರುವ ಪ್ರೋಟೀನ್ ರಚನೆಗಳ ನಡುವಿನ ಒಂದು ಸಂಕೀರ್ಣ ಪರಸ್ಪರ-ಕ್ರಿಯೆಯಿಂದ ಉಂಟಾಗುತ್ತದೆ. ನರಕೋಶಗಳಲ್ಲಿ, ಪೊರೆಯಲ್ಲಿರುವ ಅಯಾನು ವಾಹಕಗಳ ಪ್ರಕಾರಗಳು ಸಾಮಾನ್ಯವಾಗಿ ಜೀವಕೋಶದ ವಿವಿಧ ಭಾಗಗಳಲ್ಲಿ ವ್ಯತ್ಯಾಸಗೊಳ್ಳುತ್ತದೆ, ಇದು ಡೆಂಡ್ರೈಟ್‌‌ಗಳು, ನರತಂತು(ಆಕ್ಸಾನ್) ಮತ್ತು ಸೆಲ್ ಬಾಡಿಗೆ ವಿವಿಧ ವಿದ್ಯುತ್ತಿನ ಲಕ್ಷಣಗಳನ್ನು ನೀಡುತ್ತದೆ. ಆದ್ದರಿಂದ ಒಂದು ನರಕೋಶದ ಪೊರೆಯ ಕೆಲವು ಭಾಗಗಳು ಉದ್ರೇಕಗೊಳ್ಳಬಹುದು. (ಕ್ರಿಯಾಶೀಲ ವಿಭವವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರಬಹುದು.) ಮತ್ತೆ ಕೆಲವು ಉದ್ರೇಕಗೊಳ್ಳದಿರಬಹುದು. ನರಕೋಶದ ಹೆಚ್ಚು ಉದ್ರೇಕಗೊಳ್ಳುವ ಭಾಗವೆಂದರೆ ಆಕ್ಸಾನ್ ಹಿಲಕ್ (ಆಕ್ಸಾನ್ ಸೆಲ್ ಬಾಡಿಯನ್ನು ಬಿಟ್ಟುಬಿಡುವ ಭಾಗ). ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಆಕ್ಸಾನ್ ಮತ್ತು ಸೆಲ್ ಬಾಡಿಯೂ ಸಹ ಉದ್ರೇಕಗೊಳ್ಳುತ್ತದೆ. ಪೊರೆಯ ಪ್ರತಿಯೊಂದು ಉದ್ರೇಕಗೊಳ್ಳುವ ಭಾಗವು ಪ್ರಮುಖ ಎರಡು ಹಂತದ ಪೊರೆಯ ವಿಭವಗಳನ್ನು ಹೊಂದಿರುತ್ತವೆ: ತಟಸ್ಥ ವಿಭವ, ಇದು ಜೀವಕೋಶವನ್ನು ಯಾವುದಾದರೂ ಕೆರಳಿಸುವವರೆಗೆ ಪೊರೆಯ ವಿಭವವು ನಿರ್ವಹಿಸುವ ಮೌಲ್ಯವಾಗಿದೆ.ಇದರ ಹೆಚ್ಚಿನ ಮೌಲ್ಯವನ್ನು ಸೀಮಿತ ವಿಭವವೆಂದು ಕರೆಯುತ್ತಾರೆ. ಒಂದು ನರಕೋಶದ ಆಕ್ಸಾನ್ ಹಿಲಕ್‌ನಲ್ಲಿ, ತಟಸ್ಥ ವಿಭವವು ಸುಮಾರು -70 ಮಿಲಿವೋಲ್ಟ್‌ಗಳಷ್ಟಿರುತ್ತದೆ (mV) ಹಾಗೂ ಸೀಮಿತ ವಿಭವವು ಸುಮಾರು -55 mV ನಷ್ಟಿರುತ್ತದೆ. ನರಕೋಶಕ್ಕೆ ಸಿನಾಪ್ಟಿಕ್(ಕ್ರೋಮೊಸೋನ್ ಜೋಡಿಗಳ ಸಂಯೋಜನದ) ಸಂಜ್ಞೆಗಳು ಪೊರೆಯು ವಿಧ್ರುವೀಕರಿಸುವಂತೆ ಅಥವಾ ಹೆಚ್ಚು-ಧ್ರುವೀಕರಿಸುವಂತೆ(ಹೈಪರ್‌ಪೋಲರೈಜ್) ಮಾಡುತ್ತದೆ; ಅಂದರೆ ಅವು ಪೊರೆಯ ವಿಭವದ ಏರಿಕೆ ಅಥವಾ ಇಳಿಕೆಗೆ ಕಾರಣವಾಗಬಹುದು. ಪೊರೆಯ ವಿಭವವು ಏರಿಕೆಯಾಗಿ ಮಿತಿಯನ್ನು ತಲುಪುವಷ್ಟು ವಿಧ್ರುವೀಕರಣ ಉಂಟಾದಾಗ ಕ್ರಿಯಾಶೀಲ ವಿಭವವು ಪ್ರಚೋದನೆಗೊಳ್ಳುತ್ತದೆ. ಕ್ರಿಯಾಶೀಲ ವಿಭವವು ಪ್ರಚೋದನೆಗೊಂಡಾಗ, ಪೊರೆಯ ವಿಭವವು ತಕ್ಷಣವೇ ಏರಿಕೆಯಾಗುತ್ತದೆ, ಹೆಚ್ಚಾಗಿ +100 mVನಷ್ಟು ಗರಿಷ್ಠ ಮಟ್ಟವನ್ನು ತಲುಪುತ್ತದೆ. ನಂತರ ಥಟ್ಟನೆ ಇಳಿಯುತ್ತದೆ, ಹೆಚ್ಚಾಗಿ ತಟಸ್ಥ ಮಟ್ಟಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿಯುತ್ತದೆ. ಆ ಮಟ್ಟದಲ್ಲಿ ಅದು ಸ್ವಲ್ಪ ಕಾಲದವರೆಗೆ ಉಳಿಯುತ್ತದೆ. ಕ್ರಿಯಾಶೀಲ ವಿಭವದ ಆಕಾರವು ರೂಢ ಮಾದರಿಯಲ್ಲಿರುತ್ತದೆ; ಅಂದರೆ, ಒಂದು ಜೀವಕೋಶದಲ್ಲಿನ ಎಲ್ಲಾ ಕ್ರಿಯಾಶೀಲ ವಿಭವಗಳ ಏರಿಕೆ ಮತ್ತು ಇಳಿಕೆಯು ಸಾಮಾನ್ಯವಾಗಿ ಒಂದೇ ರೀತಿಯ ವೈಶಾಲ್ಯ ಮತ್ತು ಅವಧಿಯನ್ನು ಹೊಂದಿರುತ್ತವೆ. (ಇದಕ್ಕೆ ಹೊರತಾಗಿರುವವನ್ನು ಈ ಲೇಖನದಲ್ಲಿ ನಂತರ ವಿವರಿಸಲಾಗಿದೆ.) ಹೆಚ್ಚಿನ ನರಕೋಶಗಳಲ್ಲಿ ಈ ಸಂಪೂರ್ಣ ಕ್ರಿಯೆಯು ಒಂದು ಸೆಕೆಂಡಿನ ಸಾವಿರನೇ ಒಂದು ಭಾಗಕ್ಕಿಂತಲೂ ಕಡಿಮೆ ಸಮಯದಲ್ಲಿ ನಡೆಯುತ್ತದೆ. ನರಕೋಶಗಳ ಹೆಚ್ಚಿನ ಪ್ರಕಾರಗಳು ಕ್ರಿಯಾಶೀಲ ವಿಭವವನ್ನು ಯಾವಾಗಲೂ ಪ್ರತಿ ಸೆಕೆಂಡಿಗೆ 10-100ನಷ್ಟು ದರದಲ್ಲಿ ಉಂಟುಮಾಡುತ್ತವೆ; ಆದರೂ ಕೆಲವು ಪ್ರಕಾರಗಳು ತುಂಬಾ ನಿಧಾನವಾಗಿ ಮಾಡುತ್ತವೆ.ಅದಲ್ಲದೇ ಯಾವುದೇ ಕ್ರಿಯಾಶೀಲ ವಿಭವವನ್ನು ಉಂಟುಮಾಡದೆ ನಿಮಿಷಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ತೆಗೆದುಕೊಳ್ಳುತ್ತವೆ. ಜೀವಭೌತವಿಜ್ಞಾನದಲ್ಲಿ, ಕ್ರಿಯಾಶೀಲ ವಿಭವಗಳು ವಿಶೇಷ ರೀತಿಯ ವೋಲ್ಟೇಜ್-ಗೇಟೆಡ್‌ ಅಯಾನು ವಾಹಕಗಳಿಂದ ಉಂಟಾಗುತ್ತವೆ. ಪೊರೆಯ ವಿಭವವು ಹೆಚ್ಚಾದಂತೆ ಸೋಡಿಯಂ ಅಯಾನು ವಾಹಕಗಳು ತೆರೆದುಕೊಂಡು, ಸೋಡಿಯಂ ಅಯಾನುಗಳು ಜೀವಕೋಶದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತವೆ. ಇದನ್ನು ಅನುಸರಿಸಿ ಪೊಟ್ಯಾಸಿಯಮ್‌ ಅಯಾನು ವಾಹಕಗಳು ತೆರೆದುಕೊಳ್ಳುತ್ತವೆ, ಇದು ಪೊಟ್ಯಾಸಿಯಮ್‌ ಅಯಾನುಗಳು ಜೀವಕೋಶದಿಂದ ಹೊರಹೋಗುವಂತೆ ಮಾಡುತ್ತದೆ. ಸೋಡಿಯಂ ಅಯಾನುಗಳ ಒಳಹರಿವು ಜೀವಕೋಶದಲ್ಲಿ ಧನಾತ್ಮಕ ಆವೇಶದ ಕ್ಯಾಟಯಾನುಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಇದು ವಿಧ್ರುವೀಕರಣವನ್ನು ಉಂಟುಮಾಡುತ್ತದೆ. ಆಗ ಜೀವಕೋಶದ ವಿಭವವು ಜೀವಕೋಶದ ತಟಸ್ಥ ವಿಭವಕ್ಕಿಂತ ಹೆಚ್ಚಾಗುತ್ತದೆ. ಸೋಡಿಯಂ ವಾಹಕಗಳು ಕ್ರಿಯಾಶೀಲ ವಿಭವದ ಗರಿಷ್ಠ ಮಿತಿಯಲ್ಲಿ ಮುಚ್ಚುತ್ತವೆ, ಅದೇ ಪೊಟ್ಯಾಸಿಯಮ್‌ ಜೀವಕೋಶದಿಂದ ಹೊರಹೋಗುವುದೂ ಮುಂದುವರಿಯುತ್ತದೆ. ಪೊಟ್ಯಾಸಿಯಮ್‌ ಅಯಾನುಗಳ ಹೊರಪ್ರವಾಹವು ಪೊರೆಯ ವಿಭವವನ್ನು ಕಡಿಮೆ ಮಾಡುತ್ತದೆ ಅಥವಾ ಜೀವಕೋಶವನ್ನು ಹೆಚ್ಚು ಧ್ರುವೀಕರಿಸುತ್ತದೆ. ತಟಸ್ಥದಿಂದ ಸ್ವಲ್ಪ ವೋಲ್ಟೇಜ್ ಹೆಚ್ಚಾದಾಗ, ಪೊಟ್ಯಾಸಿಯಮ್‌ ಪ್ರವಾಹವು ಸೋಡಿಯಂ ಹರಿವನ್ನು ಮೀರಿಸುತ್ತದೆ.ಆಗ ವೋಲ್ಟೇಜ್ ಅದರ ಸಾಮಾನ್ಯ ತಟಸ್ಥ ಮಟ್ಟಕ್ಕೆ ಹಿಂದಿರುಗುತ್ತದೆ, ಅಂದರೆ −70&nbsp;mV.<ref name="failed_initiations">ಬುಲ್ಲಾಕ್, ಆರ್ಕಾಂಡ್ ಮತ್ತು ಗ್ರಿನ್ನೆಲ್, ಪುಟ 150–151; ಜಂಗ್, ಪುಟ 89–90; ಸ್ಕ್ಮಿಡ್ತ್-ನೈಲ್ಸೆನ್, ಪುಟ 484.</ref> ಆದರೆ ವೋಲ್ಟೇಜ್ ತೀವ್ರ ಮಿತಿಯನ್ನು, ತಟಸ್ಥ ಮೌಲ್ಯಕ್ಕಿಂತ ಅಪರೂಪದ, ವಿಶೇಷ ಸಂದರ್ಭಗಳಲ್ಲಿ 15 mV, ದಾಟಿದರೆ ಸೋಡಿಯಂ ಹರಿವು ಪ್ರಧಾನವಾಗಿರುತ್ತದೆ. ಇದು ಹಿಡಿತ ತಪ್ಪಿದ ಸ್ಥಿತಿಯನ್ನುಂಟುಮಾಡುತ್ತದೆ, ಆ ಮೂಲಕ ಸೋಡಿಯಂ ಹರಿವಿನ ಧನಾತ್ಮಕ ಪ್ರತಿಕ್ರಿಯೆಯು ಇನ್ನಷ್ಟು ಸೋಡಿಯಂ ವಾಹಕಗಳನ್ನು ಸಕ್ರಿಯಗೊಳಿಸುತ್ತದೆ. ಆದ್ದರಿಂದ ಜೀವಕೋಶ(ತಾಪಗಳು) "ಫೈರ್‌ಗಳು" ಕ್ರಿಯಾಶೀಲ ವಿಭವವನ್ನು ಉಂಟುಮಾಡುತ್ತವೆ.<ref name="positive_feedback"/><ref>ಸಾಮಾನ್ಯವಾಗಿ, ಕ್ರಿಯಾಶೀಲ ವಿಭವವು ಹುಟ್ಟಿಕೊಳ್ಳುವುದರ ಈ ಸರಳ ವಿವರಣೆಯು ನಿಖರವಾಗಿದ್ದಾಗ, ಇದು ಪ್ರಚೋದನೆಯನ್ನು ತಡೆಯುವ (ಹೆಚ್ಚಿನ ಪ್ರವಾಹದ ಹಂತಗಳ ಮೂಲಕ ಕ್ರಿಯಾಶೀಲ ವಿಭವವನ್ನು ಉಂಟುಮಾಡದಂತೆ ನರಕೋಶಗಳನ್ನು ತಡೆಯುವ ಸಾಮರ್ಥ್ಯ) ಮತ್ತು ಪೊರೆಯನ್ನು ಹೆಚ್ಚು-ಧ್ರುವೀಕರಿಸುವ ಮೂಲಕ ಕ್ರಿಯಾಶೀಲ ವಿಭವವನ್ನು ಉಂಟುಮಾಡುವ ಸಾಮರ್ಥ್ಯದ ಬಗ್ಗೆ ವಿವರಿಸುವುದಿಲ್ಲ. ಲೆಕ್ಕಾಚಾರದ ಮಾದರಿಯನ್ನು ಬಳಸಿಕೊಂಡು ಪೊರೆಯ ತೇಪೆಯಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್‌ ವಾಹಕಗಳ ವ್ಯವಸ್ಥೆಯ ಪ್ರೇರಕ ಶಕ್ತಿಗಳನ್ನು ವಿಶ್ಲೇಷಿಸುವ ಮೂಲಕ, ಇದನ್ನು ವಿವರಿಸಬಹುದು (http://www.scholarpedia.org/article/FitzHugh-Nagumo_model).</ref> ಕ್ರಿಯಾಶೀಲ ವಿಭವ ಕ್ರಿಯೆಯ ಸಂದರ್ಭದಲ್ಲಿ ವೋಲ್ಟೇಜ್-ಗೇಟೆಡ್‌ ವಾಹಕಗಳು ತೆರೆದುಕೊಂಡಾಗ ಉಂಟಾಗುವ ಪ್ರವಾಹವು, ಆರಂಭಿಕ ಉತ್ತೇಜಿಸುವ ಪ್ರವಾಹಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ ಕ್ರಿಯಾಶೀಲ ವಿಭವದ ವೈಶಾಲ್ಯ, ಕಾಲಾವಧಿ ಮತ್ತು ಆಕಾರವು ಉದ್ರೇಕಗೊಳ್ಳುವ ಪೊರೆಯ ಗುಣಲಕ್ಷಣಗಳಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು, ಪ್ರಚೋದಕದ ವೈಶಾಲ್ಯ ಅಥವಾ ಕಾಲಾವಧಿಯಿಂದಲ್ಲ. ಕ್ರಿಯಾಶೀಲ ವಿಭವದ ಈ ಎಲ್ಲಾ ಗುಣಲಕ್ಷಣವು ಅದನ್ನು ವರ್ಗೀಕೃತ(ಗ್ರೇಡೆಡ್) ವಿಭವಗಳಾದ ಗ್ರಾಹಕ ವಿಭವ, ಎಲೆಕ್ಟ್ರೊಟೋನಿಕ್ ವಿಭವ ಮತ್ತು ಸಿನಾಪ್ಟಿಕ್‌ ವಿಭವಗಳಿಂದ ಪ್ರತ್ಯೇಕಿಸುತ್ತದೆ. ಇವು ಪ್ರಚೋದಕದ ಪ್ರಮಾಣದೊಂದಿಗೆ ವ್ಯತ್ಯಾಸ ಹೊಂದುತ್ತವೆ. ವೋಲ್ಟೇಜ್-ಗೇಟೆಡ್‌ ವಾಹಕಗಳು, ಸೋರಿಕೆ(ಲೀಕ್) ವಾಹಕಗಳು, ವಾಹಕದ ಹಂಚಿಕೆ, ಅಯಾನಿನ ಸಾಂದ್ರತೆ, ಪೊರೆಯ ಧಾರಣಶಕ್ತಿ, ತಾಪಮಾನ ಮತ್ತು ಇತರ ಅಂಶಗಳಿಂದ ನಿರ್ಧರಿಸಲಾದಂತೆ ಹೆಚ್ಚಿನ ಜೀವಕೋಶ ಪ್ರಕಾರಗಳಲ್ಲಿ ಮತ್ತು ಜೀವಕೋಶ ವಿಭಾಗಗಳಲ್ಲಿ ಒಂದು ವಿಭಿನ್ನ ಪ್ರಕಾರದ ಕ್ರಿಯಾಶೀಲ ವಿಭವದವು ಕಂಡುಬರುತ್ತದೆ. ಕ್ರಿಯಾಶೀಲ ವಿಭವದಲ್ಲಿ ಭಾಗವಹಿಸುವ ಪ್ರಮುಖ ಅಯಾನುಗಳೆಂದರೆ ಸೋಡಿಯಂ ಮತ್ತು ಪೊಟ್ಯಾಸಿಯಮ್‌ ಕ್ಯಾಟಯಾನುಗಳು; ಸೋಡಿಯಂ ಅಯಾನುಗಳು ಜೀವಕೋಶವನ್ನು ಪ್ರವೇಶಿಸುವ ಮೂಲಕ ಮತ್ತು ಪೊಟ್ಯಾಸಿಯಮ್‌ ಅಯಾನುಗಳು ಹೊರಕ್ಕೆ ಹೋಗುವ ಮೂಲಕ ಸಮತೋಲನವನ್ನು ಕಾಪಾಡುತ್ತವೆ. ಪೊರೆಯ ವೋಲ್ಟೇಜ್ ತೀವ್ರವಾಗಿ ಬದಲಾಗಲು ತುಲನಾತ್ಮಕವಾಗಿ ಕೆಲವು ಅಯಾನುಗಳು ಪೊರೆಯನ್ನು ದಾಟಿದರೆ ಸಾಕಾಗುತ್ತದೆ. ಕ್ರಿಯಾಶೀಲ ವಿಭವದ ಸಂದರ್ಭದಲ್ಲಿ ವಿನಿಮಯಗೊಳ್ಳುವ ಅಯಾನುಗಳು ಒಳಗಿನ ಮತ್ತು ಹೊರಗಿನ ಅಯಾನಿನ ಸಾಂದ್ರತೆಯಲ್ಲಿ ಸ್ವಲ್ಪ ಪ್ರಮಾಣದ ಬದಲಾವಣೆಯನ್ನು ಉಂಟುಮಾಡುತ್ತವೆ. ದಾಟಿಬಂದ ಕೆಲವು ಅಯಾನುಗಳು ಸೋಡಿಯಂ–ಪೊಟ್ಯಾಸಿಯಮ್‌ ಪಂಪ್‌ನ ನಿರಂತರ ಕ್ರಿಯೆಯಿಂದ ಮತ್ತೆ ಹೊರಕ್ಕೆ ಹಾಕಲ್ಪಡುತ್ತವೆ. ಇದು ಇತರ ಅಯಾನು ವಾಹಕಗಳೊಂದಿಗೆ ಪೊರೆಯಾದ್ಯಂತ ಅಯಾನು ಸಾಂದ್ರತೆಯ ಸಾಮಾನ್ಯ ಅನುಪಾತವನ್ನು ನಿರ್ವಹಿಸುತ್ತದೆ. [[ಕ್ಯಾಲ್ಶಿಯಮ್|ಕ್ಯಾಲ್ಸಿಯಂ]] ಕ್ಯಾಟಯಾನುಗಳು ಮತ್ತು ಕ್ಲೋರೈಡ್ ಆನಯಾನುಗಳು ಕೆಲವು ರೀತಿಯ ಕ್ರಿಯಾಶೀಲ ವಿಭವಗಳಲ್ಲಿ ಭಾಗವಹಿಸುತ್ತವೆ, ಉದಾಹರಣೆಗಾಗಿ, ಅನುಕ್ರಮವಾಗಿ ಹೃದಯದ ಕ್ರಿಯಾಶೀಲ ವಿಭವದಲ್ಲಿ ಮತ್ತು ಏಕ-ಕೋಶದ ಆಲ್ಗ ''ಅಸೆಟಬುಲೇರಿಯ'' ದ ಕ್ರಿಯಾಶೀಲ ವಿಭವದಲ್ಲಿ. ಕ್ರಿಯಾಶೀಲ ವಿಭವಗಳು ಸ್ಥಳೀಯವಾಗಿ ಉದ್ರೇಕಗೊಳ್ಳುವ ಪೊರೆಯ ಭಾಗದಲ್ಲಿ ಕಂಡುಬಂದರೂ, ಅದರಿಂದ ಉತ್ಪತ್ತಿಯಾಗುವ ವಿದ್ಯುತ್ ಹತ್ತಿರದ ಪೊರೆಯ ಹರವಿನಲ್ಲೂ ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸಬಹುದು. ವಿದ್ಯುತ್ತಿನ ವಿಭವದ (ಎಲೆಕ್ಟ್ರೊಟೋನಿಕ್‌ ವಿಭವ) ನಿಷ್ಕ್ರಿಯ ಹರಡುವಿಕೆಗೆ ವಿರುದ್ಧವಾಗಿ, ಕ್ರಿಯಾಶೀಲ ವಿಭವವು ಉದ್ರೇಕಗೊಳ್ಳುವ ಪೊರೆಯಾದ್ಯಂತ ಬೇರೆ ವಿಧದಲ್ಲಿ ಹುಟ್ಟಿಕೊಳ್ಳುತ್ತದೆ; ಮತ್ತು ಯಾವುದೇ ಇಳಿತವಿಲ್ಲದೆ ವ್ಯಾಪಿಸುತ್ತದೆ.<ref name="no_decrement">ಸ್ಕ್ಮಿಡ್ತ್-ನೈಲ್ಸೆನ್, ಪುಟ 484.</ref> ಆಕ್ಸಾನ್‌ಗಳ ಮಯಿಲೀಕರಣಗೊಂಡ(ನರಭಾಗದ ಸುತ್ತಲಿರುವ ಬಿಳಿ ಉಂಗುರದಂತಹ) ಭಾಗಗಳು ಉದ್ರೇಕಗೊಳ್ಳುವುದಿಲ್ಲ; ಅಲ್ಲಿ ಕ್ರಿಯಾಶೀಲ ವಿಭವವನ್ನು ಉಂಟುಮಾಡುವುದಿಲ್ಲ.ಅಲ್ಲದೇ ಆ ಸಂಜ್ಞೆಯು (ವಿದ್ಯುತ್ ಅಯಾನುಗಳು)ಎಲೆಕ್ಟ್ರೊಟೋನಿಕ್‌ ವಿಭವವಾಗಿ ವ್ಯಾಪಿಸುತ್ತದೆ. ನೋಡ್ಸ್ ಆಫ್ ರಾನ್ವಿಯರ್ ಎನ್ನುವ ನಿಯತವಾಗಿ ಜೋಡಿಸಿದ ಮಯಿಲೀಕರಣಗೊಳ್ಳದ ಭಾಗಗಳು ಆ ಸಂಜ್ಞೆಯನ್ನು ವರ್ಧಿಸಲು ಕ್ರಿಯಾಶೀಲ ವಿಭವವನ್ನು ಉಂಟುಮಾಡುತ್ತವೆ. ಸಾಲ್ಟೇಟರಿ ಕಂಡಕ್ಷನ್ ಎಂದು ಕರೆಯುವ ಈ ರೀತಿಯ ಸಂಜ್ಞೆಯ ಹರಡಿಕೆಯು ಸಂಜ್ಞೆಯ ವೇಗ ಮತ್ತು ಆಕ್ಸಾನ್ ವ್ಯಾಸದ ಒಂದು ಸೂಕ್ತ ವಿನಿಯಮವನ್ನು ಒದಗಿಸುತ್ತದೆ. ಸಾಮಾನ್ಯವಾಗಿ ಆಕ್ಸಾನ್ ತುದಿಯ ವಿಧ್ರುವೀಕರಣವು ನರಪ್ರೇಕ್ಷಕ(ನ್ಯೂರೊಟ್ರಾನ್ಸ್ಮಿಟರ್)ವು ಸಿನಾಪ್ಟಿಕ್ ಬಿರುಕಿಗೆ ಬಿಡುಗಡೆಯಾಗುವಂತೆ ಮಾಡುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಹಿಮ್ಮುಖಚಲನೆಯ(ಬ್ಯಾಕ್‌ಪ್ರೊಪಗೇಟಿಂಗ್) ಕ್ರಿಯಾಶೀಲ ವಿಭವವು ನಿಯೊಕಾರ್ಟೆಕ್ಸ್‌ನಲ್ಲಿ ಸಾಮಾನ್ಯವಾಗಿರುವ ಪಿರಮಿಡ್‌ನಂತಿರುವ ನರಕೋಶಗಳ ಡೆಂಡ್ರೈಟ್‌ಗಳಲ್ಲಿ ಕಂಡುಬರುತ್ತದೆ.<ref name="backpropagation_in_pyramidal_cells">{{cite journal | author = Golding NL, Kath WL, Spruston N | title = Dichotomy of action-potential backpropagation in CA1 pyramidal neuron dendrites | journal = J. Neurophysiol. | volume = 86 | issue = 6 | pages = 2998–3010 | year = 2001 | month = December | pmid = 11731556 | doi = | url = http://jn.physiology.org/cgi/content/abstract/86/6/2998 | issn = | access-date = 2010-09-08 | archive-date = 2008-11-22 | archive-url = https://web.archive.org/web/20081122094807/http://jn.physiology.org/cgi/content/abstract/86/6/2998 | url-status = dead }}</ref> ಇವು ಏರಿಳಿತ-ಸಮಯವನ್ನು-ಆಧರಿಸಿದ ಪ್ಲಾಸ್ಟಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆಂದು ಹೇಳಲಾಗಿದೆ. == ಜೈವಿಕ ಭೌತವಿಜ್ಞಾನ ಮತ್ತು ಜೀವಕೋಶಗಳ ಸಾಂದರ್ಭಿಕ ಪ್ರಸಂಗ == === ಅಯಾನುಗಳು ಮತ್ತು ಅವುಗಳ ಚಲನೆಯನ್ನು ಪ್ರೇರೇಪಿಸುವ ಬಲಗಳು === {{Main|Ion|Diffusion|Electrochemical gradient|Electrophoretic mobility}} [[ಚಿತ್ರ:Diffusion.en.svg|thumb|right|250px|Ions (pink circles) will flow across a membrane from the higher concentration to the lower concentration (down a concentration gradient), causing a current. However, this creates a voltage across the membrane that opposes the ions' motion. When this voltage reaches the equilibrium value, the two balance and the flow of ions stops.<ref>Campbell Biology, 6th edition</ref>|alt=ಎರಡು ಬೀಕರ್‌ಗಳ ರೇಖಾಚಿತ್ರ, ಪ್ರತಿಯೊಂದು ನೀರಿನಿಂದ (ತಿಳಿ ನೀಲಿ) ಭರ್ತಿಯಾಗಿವೆ ಮತ್ತು ಬೀಕರ್‌ನೊಳಗೆ ಚುಕ್ಕೆಗಳಿಂದ ಎಳೆದ ಲಂಬ ರೇಖೆಯಿಂದ ಸೂಚಿಸಲಾದ ಅರೆ-ಪ್ರವೇಶಸಾಧ್ಯ ಪೊರೆಯು ದ್ರಾವಣದ ಅಂಶಗಳನ್ನು ಎರಡು ಸಮ ಭಾಗಗಳಾಗಿ ವಿಂಗಡಿಸುತ್ತದೆ.ಎಡ ಬದಿಯ ಬೀಕರ್ ಸಮಯವು ಶೂನ್ಯವಾಗಿದ್ದಾಗ ಆರಂಭಿಕ ಸ್ಥಿತಿಯನ್ನು ತೋರಿಸುತ್ತದೆ, ಇದರಲ್ಲಿ ಅಯಾನುಗಳ ಸಂಖ್ಯೆಯು (ಪಿಂಕ್ ವರ್ತುಲಗಳು) ಪೊರೆಯ ಒಂದು ಬದಿಗಿಂತ ಮತ್ತೊಂದು ಬದಿಯಲ್ಲಿ ಹೆಚ್ಚಾಗಿದೆ.ಬಲ ಬದಿಯ ಬೀಕರ್ ಸ್ವಲ್ಪ ಅವಧಿಯ ನಂತರದ ಸ್ಥಿತಿಯನ್ನು ತೋರಿಸುತ್ತದೆ, ಈ ಅವಧಿಯಲ್ಲಿ ಅಯಾನುಗಳು ಹೆಚ್ಚು ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯೆಡೆಗೆ ಪೊರೆಯ ಮೂಲಕ ಸಾಗಿದುದರಿಂದ, ಪೊರೆಯ ಎರಡೂ ಬದಿಯಲ್ಲಿನ ಅಯಾನುಗಳ ಸಂಖ್ಯೆಯು ಹೆಚ್ಚುಕಡಿಮೆ ಸಮವಾಗಿದೆ.]] ಜೀವಿಗಳಲ್ಲಿನ ವಿದ್ಯುತ್ತಿನ ಸಂಕೇತಗಳು ಸಾಮಾನ್ಯವಾಗಿ ಅಯಾನುಗಳಿಂದ ಪ್ರೇರೇಪಿಸಲ್ಪಡುತ್ತವೆ.<ref>ಜಾನ್‌ಸ್ಟನ್ ಮತ್ತು ವ್ಯು, ಪುಟ 9.</ref> ಕ್ರಿಯಾಶೀಲ ವಿಭವಕ್ಕೆ ಹೆಚ್ಚು ಮುಖ್ಯವಾಗಿ ಬೇಕಾಗುವ ಕ್ಯಾಟಯಾನುಗಳೆಂದರೆ ಸೋಡಿಯಂ (Na<sup>+</sup>) ಮತ್ತು ಪೊಟ್ಯಾಸಿಯಮ್‌ (K<sup>+</sup>).<ref name="bullock_140_141">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 140–41.</ref> ಇವೆರಡೂ ಒಂದು ಧನಾತ್ಮಕ ಆವೇಶವನ್ನು ಹೊಂದಿರುವ ''ಏಕವೇಲನ್ಸೀಯ'' ಕ್ಯಾಟಯಾನುಗಳಾಗಿವೆ. ಕ್ರಿಯಾಶೀಲ ವಿಭವವು ಕ್ಯಾಲ್ಸಿಯಂ (Ca<sup>2+</sup>)ಅನ್ನೂ ಸಹ ಒಳಗೊಳ್ಳಬಹುದು,<ref>ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 153–54.</ref> ಇದು ಎರಡು ಧನಾತ್ಮಕ ಆವೇಶಗಳನ್ನು ಹೊಂದಿರುವ ಒಂದು ''ದ್ವಿವೇಲನ್ಸೀಯ'' ಕ್ಯಾಟಯಾನಾಗಿದೆ. ಕ್ಲೋರೈಡ್‌ ಆನಯಾನು (Cl<sup>−</sup>) ಕೆಲವು ಆಲ್ಗೆಗಳ ಕ್ರಿಯಾಶೀಲ ವಿಭವದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಹೆಚ್ಚಿನ ಪ್ರಾಣಿಗಳ ಕ್ರಿಯಾಶೀಲ ವಿಭವದಲ್ಲಿ ನಿಷೇಧಾತ್ಮಕ ಪಾತ್ರವನ್ನು ವಹಿಸುತ್ತದೆ.<ref>ಸ್ಕ್ಮಿಡ್ತ್-ನೈಲ್ಸೆನ್, ಪುಟ 483.</ref> ಅಯಾನುಗಳು ಜೀವಕೋಶದ ಪೊರೆಯನ್ನು ಎರಡು ಪ್ರಭಾವಗಳಡಿಯಲ್ಲಿ ದಾಟುತ್ತವೆ: ವಿಸರಣ ಮತ್ತು ವಿದ್ಯುತ್ ಕ್ಷೇತ್ರ. ಒಂದು ಸರಳ ಉದಾಹರಣೆಯೆಂದರೆ, A ಮತ್ತು B ಎಂಬ ಎರಡು ದ್ರಾವಕಗಳನ್ನು ರಂಧ್ರಗಳಿರುವುದನ್ನು ಪ್ರತ್ಯೇಕಿಸಿದಾಗ ವಿಸರಣೆಯಾಗುವಂತೆ ಮಾಡುತ್ತದೆ, ಇದರಿಂದ ಅಂತಿಮವಾಗಿ ಅವು ಸಮನಾದ ದ್ರಾವಕಗಳಾಗಿ ಮಿಶ್ರವಾಗುತ್ತವೆ. ಈ ಮಿಶ್ರಣವು ಅವುಗಳ ಸಾಂದ್ರತೆಯಲ್ಲಿನ ವ್ಯತ್ಯಾಸದಿಂದಾಗಿ ಆಗುತ್ತದೆ. ಹೆಚ್ಚು ಸಾಂದ್ರತೆಯ ಭಾಗವು ಕಡಿಮೆ ಸಾಂದ್ರತೆಯ ಭಾಗಕ್ಕೆ ಪ್ರಸರಿಸುತ್ತದೆ. ಈ ಉದಾಹರಣೆಯನ್ನು ಇನ್ನಷ್ಟು ವಿವರವಾಗಿ ಹೇಳುವುದಾದರೆ, A ದ್ರಾವಕವು 30 ಸೋಡಿಯಂ ಅಯಾನುಗಳನ್ನು ಮತ್ತು 30 ಕ್ಲೋರೈಡ್‌ ಅಯಾನುಗಳನ್ನು ಹೊಂದಿರುವಂತೆ ಕಲ್ಪಿಸೋಣ. B ದ್ರಾವಕವು ಕೇವಲ 20 ಸೋಡಿಯಂ ಅಯಾನುಗಳನ್ನು ಮತ್ತು 20 ಕ್ಲೋರೈಡ್‌ ಅಯಾನುಗಳನ್ನು ಮಾತ್ರ ಹೊಂದಿರುವಂತೆ ಊಹಿಸೋಣ. ತಡೆಯು ಎರಡೂ ರೀತಿಯ ಅಯಾನುಗಳನ್ನು ಅದರ ಮೂಲಕ ಸಾಗಿಹೋಗಲು ಅವಕಾಶ ಮಾಡಿಕೊಡುತ್ತದೆಂದು ಊಹಿಸಿದರೆ, ಎರಡೂ ದ್ರಾವಕಗಳು 25 ಸೋಡಿಯಂ ಅಯಾನುಗಳನ್ನು ಮತ್ತು 25 ಕ್ಲೋರೈಡ್‌ ಅಯಾನುಗಳನ್ನು ಹೊಂದಿರುವ ಒಂದು ತಟಸ್ಥ ಸ್ಥಿತಿಯು ಉಂಟಾಗುತ್ತದೆ. ಆದರೆ, ಕೆಲವು ಆಯ್ದ ಅಯಾನುಗಳನ್ನು ಮಾತ್ರ ಸಾಗಿಹೋಗಲು ಅವಕಾಶ ಮಾಡಿಕೊಡುವ ರಂಧ್ರಗಳಿರುವ ತಡೆಯಾಗಿದ್ದರೆ, ಕೇವಲ ವಿಸರಣೆ ಮಾತ್ರ ಉಂಟಾಗುವ-ದ್ರಾವಕವನ್ನು ನಿರ್ಧರಿಸುವುದಿಲ್ಲ. ಹಿಂದಿನ ಉದಾಹರಣೆಗೆ ಹಿಂದಿರುಗಿ, ಈಗ ಕೇವಲ ಸೋಡಿಯಂ ಅಯಾನುಗಳನ್ನು ಮಾತ್ರ ಸಾಗಿಹೋಗಲು ಅವಕಾಶ ಮಾಡಿಕೊಡುವ ತಡೆಯನ್ನು ಪರಿಗಣಿಸೋಣ. B ದ್ರಾವಕವು ಎರಡೂ ಸೋಡಿಯಂ ಮತ್ತು ಕ್ಲೋರೈಡ್‌‌‌ಗಳ ಕಡಿಮೆ ಸಾಂದ್ರತೆಯನ್ನು ಹೊಂದಿರುವುದರಿಂದ, ತಡೆಯು A ದ್ರಾವಕದಿಂದ ಎರಡೂ ಅಯಾನುಗಳನ್ನು ಆಕರ್ಷಿಸುತ್ತದೆ. ಆದರೆ ಸೋಡಿಯಂ ಮಾತ್ರ ತಡೆಯ ಮೂಲಕ ಸಾಗಿಹೋಗುತ್ತದೆ. ಇದರಿಂದಾಗಿ B ದ್ರಾವಕದಲ್ಲಿ ಸೋಡಿಯಂ ಸಂಗ್ರಹವಾಗುತ್ತದೆ. ಸೋಡಿಯಂ ಧನಾತ್ಮಕ ಆವೇಶವನ್ನು ಹೊಂದಿರುವುದರಿಂದ, ಈ ಸಂಗ್ರಹಣೆಯು A ದ್ರಾವಕಕ್ಕೆ ಹೋಲಿಸಿದರೆ B ದ್ರಾವಕವು ಹೆಚ್ಚು ಧನಾತ್ಮಕವಾಗುವಂತೆ ಮಾಡುತ್ತದೆ. ಧನಾತ್ಮಕ ಸೋಡಿಯಂ ಅಯಾನುಗಳು ಈಗ ಹೆಚ್ಚು ಧನಾತ್ಮಕವಾಗಿರುವ B ದ್ರಾವಕದೆಡೆಗೆ ಸಾಗುವುದು ಕಡಿಮೆಯಾಗುತ್ತದೆ. ಇದು ವಿದ್ಯುತ್ ಕ್ಷೇತ್ರವೆಂಬ ಎರಡನೇ ಅಂಶವು ಅಯಾನಿನ ಹರಿವನ್ನು ನಿಯಂತ್ರಿಸುವಂತೆ ಮಾಡುತ್ತದೆ. ಈ ವಿದ್ಯುತ್ ಕ್ಷೇತ್ರವು ವಿಸರಣದಿಂದ ಉಂಟಾಗುವ ಬಲವನ್ನು ಸಂಪೂರ್ಣವಾಗಿ ಪ್ರತಿರೋಧಿಸುವ ಬಿಂದುವನ್ನು ಸಮತೋಲನ ವಿಭವವೆಂದು ಕರೆಯಲಾಗುತ್ತದೆ. ಈ ಬಿಂದುವಿನಲ್ಲಿ, ಈ ನಿರ್ದಿಷ್ಟ ಅಯಾನಿನ (ಈ ಉದಾಹರಣೆಯಲ್ಲಿ ಸೋಡಿಯಂ) ಹರಿವು ಶೂನ್ಯವಾಗಿರುತ್ತದೆ. [[ಚಿತ್ರ:Cell membrane drawing-en.svg|thumb|upright=1.2|left|The hydrophobic cell membrane prevents charged molecules from easily diffusing through it, permitting a potential difference to exist across the membrane.|alt=ಜೀವಕೋಶ ಪೊರೆಯ ಅಡ್ಡ-ಛೇದವನ್ನು ಸೂಚಿಸುವ ಒಂದು ಕಾರ್ಟೂನು ಚಿತ್ರ.ಜೀವಕೋಶ ಪೊರೆಯು ಪ್ರೋಟೀನ್‌ಗಳನ್ನು ಹಿಡಿದಿಟ್ಟುಕೊಂಡಿರುವ ಫಾಸ್ಫೊಲಿಪಿಡ್ ದ್ವಿ-ಪದರವಾಗಿದೆ.ಈ ದ್ವಿ-ಪದರವು ಫಾಸ್ಫೊಲಿಪಿಡ್‌ಗಳ ಎರಡು ಪದರಗಳಿಂದ ಮಾಡಲ್ಪಟ್ಟಿರುತ್ತವೆ, ಇದರಲ್ಲಿ ಎರಡು ಪದರಗಳ ಹೈಡ್ರೊಫೋಬಿಕ್ ಲಿಪಿಡ್ ಭಾಗವು ಪರಸ್ಪರ ಮುಖಮಾಡಿರುತ್ತವೆ ಹಾಗೂ ಹೈಡ್ರೊಫಿಲಿಕ್ ಫಾಸ್ಫೇಟ್ ಭಾಗವು ನೀರಿನತ್ತ ಮುಖಮಾಡಿರುತ್ತದೆ.ಆದ್ದರಿಂದ ದ್ವಿ-ಪದರವನ್ನು ಮೂರು ಭಾಗಗಳಾಗಿ ವಿಭಾಗಿಸಲಾಗುತ್ತದೆ: ನೀರಿನೊಂದಿಗೆ ಸಂಪರ್ಕಿಸಿದ ಎರಡು ಹೊರಗಿನ ಧ್ರುವ ಮೇಲ್ಮೆಗಳನ್ನು ಹೈಡ್ರೊಫೋಬಿಕ್ ಒಳಭಾಗದಿಂದ ಪ್ರತ್ಯೇಕಿಸಲಾಗುತ್ತದೆ.]] === ಜೀವಕೋಶದ ಪೊರೆ === ಪ್ರತಿಯೊಂದು ನರಕೋಶವು ಫಾಸ್ಫೊಲಿಪಿಡ್ ದ್ವಿ-ಪದರದಿಂದ ಮಾಡಲ್ಪಟ್ಟಿರುವ ಜೀವಕೋಶದ ಪೊರೆಯಿಂದ ಆವರಿಸಿರುತ್ತದೆ. ಈ ಪೊರೆಯು ಅಯಾನುಗಳಿಗೆ ಹಾದುಹೋಗಲು ಅವಕಾಶ ಕೊಡುವುದಿಲ್ಲ.<ref name="lieb_1986">{{cite book | author= Lieb WR, Stein WD | year = 1986 | chapter = Chapter 2. Simple Diffusion across the Membrane Barrier | title = Transport and Diffusion across Cell Membranes | publisher = Academic Press | location = San Diego | isbn = 0-12-664661-9 | pages = 69–112}}</ref> ಅಯಾನುಗಳು ನರಕೋಶದೊಳಗೆ ಮತ್ತು ಹೊರಕ್ಕೆ ಸಾಗಲು ಈ ಪೊರೆಯು ಎರಡು ರಚನೆಗಳನ್ನು ಹೊಂದಿರುತ್ತದೆ. ಅಯಾನು ಪಂಪ್‌ಗಳು ಅಯಾನುಗಳನ್ನು ನಿರಂತರವಾಗಿ ಒಳಕ್ಕೆ ಮತ್ತು ಹೊರಕ್ಕೆ ಸರಿಸಲು ಜೀವಕೋಶದ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಅವು ಅಯಾನುಗಳನ್ನು ಅವುಗಳ ಸಾಂದ್ರತೆಯ ಪರಿಮಾಣಗಳಿಗೆ ವಿರುದ್ಧವಾಗಿ ಸಾಗಿಸುವ (ಕಡಿಮೆ ಸಾಂದ್ರತೆಯ ಭಾಗದಿಂದ ಹೆಚ್ಚು ಸಾಂದ್ರತೆಯ ಭಾಗಕ್ಕೆ) ಮೂಲಕ ಸಾಂದ್ರತೆಯ ವ್ಯತ್ಯಾಸಗಳನ್ನುಂಟುಮಾಡುತ್ತವೆ. (ನರಕೋಶದ ಒಳಗೆ ಮತ್ತು ಹೊರಗೆ). ನಂತರ ಅಯಾನು ವಾಹಕಗಳು ಈ ಸಾಂದ್ರತೆಯ ವ್ಯತ್ಯಾಸವನ್ನು, ಅಯಾನುಗಳನ್ನು ಅವುಗಳ ಸಾಂದ್ರತೆಯ ಪರಿಮಾಣವು ಕೆಳಕ್ಕೆ (ಹೆಚ್ಚು ಸಾಂದ್ರತೆಯ ಭಾಗದಿಂದ ಕಡಿಮೆ ಸಾಂದ್ರತೆಯ ಭಾಗಕ್ಕೆ) ಸಾಗಿಸಲು ಬಳಸಿಕೊಳ್ಳುತ್ತವೆ. ಆದರೆ ಅಯಾನು ಪಂಪ್‌ಗಳಿಂದಾಗುವ ನಿರಂತರ ಸಾಗಣೆಗೆ ಭಿನ್ನವಾಗಿ, ಅಯಾನು ವಾಹಕಗಳಿಂದಾಗುವ ಸಾಗಣೆಯು ನಿರಂತರವಾಗಿರುವುದಿಲ್ಲ. ಅವುಗಳ ಪರಿಸರದಿಂದ ಬರುವ ಸಂಜ್ಞೆಗಳಿಗೆ ಮಾತ್ರ ಪ್ರತಿಕ್ರಿಯೆಯಾಗಿ ಅವು ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಈ ಅಯಾನು ವಾಹಕಗಳ ಮೂಲಕದ ಅಯಾನುಗಳ ಸಾಗಣೆಯು ಜೀವಕೋಶದ ಪೊರೆಯ ವೋಲ್ಟೇಜ್ಅನ್ನು ಬದಲಾಯಿಸುತ್ತದೆ. ಈ ಬದಲಾವಣೆಗಳು ಕ್ರಿಯಾಶೀಲ ವಿಭವವನ್ನು ಉಂಟುಮಾಡುತ್ತವೆ. ಹೋಲಿಕೆಯಾಗಿ, ಅಯಾನು ಪಂಪ್‌ಗಳು ಬ್ಯಾಟರಿಯ ಪಾತ್ರವನ್ನು ವಹಿಸುತ್ತದೆ, ಇದು ರೇಡಿಯೊ ಸರ್ಕ್ಯುಟ್‌ಗೆ (ಅಯಾನು ವಾಹಕಗಳು) ಸಂಜ್ಞೆಯನ್ನು (ಕ್ರಿಯಾಶೀಲ ವಿಭವ) ಕಳುಹಿಸುವಂತೆ ಮಾಡುತ್ತದೆ.<ref name="Purves">{{cite book | author = D Purves, GJ Augustine, D Fitzpatrick, WC Hall, A-S LaMantia, JO McNamara, LE White | title = [http://www.ncbi.nlm.nih.gov/books/bv.fcgi?rid=neurosci.chapter.227 Neuroscience] | edition = 4th | publisher = Sinauer Associates | location = Sunderland, MA | isbn = 978-0-87893-697-7 | year = 2007}}</ref> [[ಚಿತ್ರ:Action potential ion sizes.svg|thumb|left|Despite the small differences in their radii,<ref>CRC Handbook of Chemistry and Physics, 83rd edition, ISBN 0-8493-0483-0, pp. 12–14 to 12–16.</ref> ions rarely go through the "wrong" channel. For example, sodium or calcium ions rarely pass through a potassium channel.|alt=ಏಕ-ವೇಲನ್ಸೀಯ ಲೀಥಿಯಂ, ಸೋಡಿಯಂ, ಪೊಟ್ಯಾಸಿಯಮ್‌, ರುಬಿಡಿಯಂ, ಕೇಸಿಯಂ ಕ್ಯಾಟಯಾನುಗಳ (ಅನುಕ್ರಮವಾಗಿ 0.76, 1.02, 1.38, 1.52 ಮತ್ತು 1.67 Å), ದ್ವಿವೇಲನ್ಸೀಯ ಕ್ಯಾಲ್ಸಿಯಂ ಕ್ಯಾಟಯಾನುವ (1.00 Å) ಹಾಗೂ ಏಕ-ವೇಲನ್ಸೀಯ ಕ್ಲೋರೈಡ್‌‌ನ (1.81 Å) ತ್ರಿಜ್ಯಗಳಿಗೆ ಸಮಾನ ಅನುಪಾತದಲ್ಲಿರುವ ತ್ರಿಜ್ಯಗಳನ್ನು ಹೊಂದಿರುವ ಏಳು ಗೋಲಗಳು.]] ==== ಪೊರೆಯ ವಿಭವ ==== ಜೀವಕೋಶ ಪೊರೆಯು ಒಳಗಿನ ದ್ರಾವಕವು (ಜೀವಕೋಶಗಳ ಒಳಗಿನ ದ್ರವ ಪದಾರ್ಥ) ಹೊರಗಿನ ದ್ರಾವಕದೊಂದಿಗೆ (ಜೀವಕೋಶಗಳಿಂದ ಹೊರಗಿರುವ ದ್ರವ ಪದಾರ್ಥ) ಮಿಶ್ರವಾಗುವುದನ್ನು ನಿರ್ಬಂಧಿಸುವ ಒಂದು ತಡೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಎರಡು ದ್ರಾವಕಗಳು ಬೇರೆ ಬೇರೆ ಸಾಂದ್ರತೆಯ ಅಯಾನುಗಳನ್ನು ಹೊಂದಿರುತ್ತವೆ. ಈ ಸಾಂದ್ರತೆಯಲ್ಲಿನ ವ್ಯತ್ಯಾಸವು ದ್ರಾವಕಗಳ ಆವೇಶದಲ್ಲಿ ವ್ಯತ್ಯಾಸವಾಗುವಂತೆ ಮಾಡುತ್ತದೆ. ಇದರಿಂದಾಗಿ ಒಂದು ದ್ರಾವಕವು ಮತ್ತೊಂದು ದ್ರಾವಕಕ್ಕಿಂತ ಹೆಚ್ಚು ಧನಾತ್ಮಕವಾಗುತ್ತದೆ. ಆದ್ದರಿಂದ ಧನಾತ್ಮಕ ಅಯಾನುಗಳು ಋಣಾತ್ಮಕ ದ್ರಾವಕದೆಡೆಗೆ ಆಕರ್ಷಿತವಾಗುತ್ತವೆ. ಅದೇ ರೀತಿ, ಋಣಾತ್ಮಕ ಅಯಾನುಗಳು ಧನಾತ್ಮಕ ದ್ರಾವಕದೆಡೆಗೆ ಆಕರ್ಷಿಸಲ್ಪಡುತ್ತವೆ. ಇದನ್ನು ಪರಿಮಾಣಿಸಲು, ಈ ಧನಾತ್ಮಕತೆಯನ್ನು (ಅಥವಾ ಋಣಾತ್ಮಕತೆಯನ್ನು) ಯಾವುದಾದರೊಂದು ಅಂಶವು ವಶಪಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಮಾಡಲು ಹೊರಗಿನ ದ್ರಾವಕವನ್ನು ಶೂನ್ಯ ವೋಲ್ಟೇಜ್ ಆಗಿ ಹೊಂದಿಸಲಾಗುತ್ತದೆ. ನಂತರ ಒಳಗಿನ ವೋಲ್ಟೇಜ್ ಮತ್ತು ಶೂನ್ಯ ವೋಲ್ಟೇಜ್‌ನ ನಡುವಿನ ವ್ಯತ್ಯಾಸವನ್ನು ನಿರ್ಣಯಿಸಲಾಗುತ್ತದೆ. ಉದಾಹರಣೆಗಾಗಿ, ಹೊರಗಿನ ವೋಲ್ಟೇಜ್ 100 mV ನಷ್ಟು ಮತ್ತು ಒಳಗಿನ ವೋಲ್ಟೇಜ್ 30 mV ನಷ್ಟಿದ್ದರೆ, ವ್ಯತ್ಯಾಸವು –70 mV ಆಗಿರುತ್ತದೆ. ಈ ವ್ಯತ್ಯಾಸವನ್ನು ಸಾಮಾನ್ಯವಾಗಿ ಪೊರೆಯ ವಿಭವವೆಂದು ಕರೆಯಲಾಗುತ್ತದೆ. === ಅಯಾನು ವಾಹಕಗಳು === {{Main|Ion channel|Passive transport}} ಅಯಾನು ವಾಹಕಗಳು ಸಮಗ್ರ ಪೊರೆಯ ಪ್ರೋಟೀನ್‌ಗಳಾಗಿದ್ದು, ಅವು ಒಂದು ರಂಧ್ರವನ್ನು ಹೊಂದಿರುತ್ತವೆ, ಅದರ ಮೂಲಕ ಅಯಾನುಗಳು ಜೀವಕೋಶಗಳ ಹೊರಗಿನ ಅವಕಾಶಕ್ಕೆ ಮತ್ತು ಜೀವಕೋಶಗಳ ಒಳಕ್ಕೆ ಸಾಗುತ್ತವೆ. ಹೆಚ್ಚಿನ ವಾಹಕಗಳು ಒಂದು ಅಯಾನಿಗೆ ನಿರ್ದಿಷ್ಟವಾಗಿರುತ್ತವೆ; ಉದಾಹರಣೆಗಾಗಿ, ಪೊಟ್ಯಾಸಿಯಮ್‌ ಮತ್ತು ಸೋಡಿಯಂ ಅಯಾನುಗಳು ಒಂದೇ ರೀತಿಯ ವಿದ್ಯುದಾವೇಶವನ್ನು ಹೊಂದಿದ್ದು, ಅವುಗಳ ತ್ರಿಜ್ಯದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ವ್ಯತ್ಯಾಸವನ್ನು ಹೊಂದಿದ್ದರೂ, ಹೆಚ್ಚಿನ ಪೊಟ್ಯಾಸಿಯಮ್‌ ವಾಹಕಗಳು ಸೋಡಿಯಂಗಿಂತ ಪೊಟ್ಯಾಸಿಯಮ್‌‌ಗೆ ಹೆಚ್ಚು 1000:1ನಷ್ಟು ಆಯ್ಕೆಯ ಅನುಪಾತವನ್ನು ಹೊಂದಿರುತ್ತವೆ. ವಾಹಕದ ರಂಧ್ರವು ತುಂಬಾ ಸಣ್ಣದಾಗಿರುತ್ತದೆ, ಅಯಾನುಗಳು ಅದರ ಮೂಲಕ ಒಂದೊಂದಾಗಿ ಸಾಗಬೇಕಾಗಿರುತ್ತದೆ.<ref name="doyle_1998"/><ref name="eisenman_theory">{{cite book | author = Eisenman G | year = 1961 | chapter = On the elementary atomic origin of equilibrium ionic specificity | title = Symposium on Membrane Transport and Metabolism | editors = A Kleinzeller, A Kotyk, eds. | publisher = Academic Press | location = New York | pages = 163–79}}{{cite book | author = Eisenman G | year = 1965 | chapter = Some elementary factors involved in specific ion permeation | title = Proc. 23rd Int. Congr. Physiol. Sci., Tokyo | publisher = Excerta Med. Found. | location = Amsterdam | pages = 489–506}}<br />* {{cite journal | author = Diamond JM, Wright EM | year = 1969 | title = Biological membranes: the physical basis of ion and nonekectrolyte selectivity | journal = Annual Review of Physiology | volume = 31 | pages = 581–646 | doi = 10.1146/annurev.ph.31.030169.003053 | pmid = 4885777}}</ref> ವಾಹಕದ ರಂಧ್ರವು ಅಯಾನಿನ ಸಾಗಣೆಗೆ ಒಂದು ತೆರೆದುಕೊಂಡಿರಬಹುದು ಅಥವಾ ಮುಚ್ಚಿರಬಹುದು. ಆದರೂ ಅನೇಕ ವಾಹಕಗಳು ವಿವಿಧ ಉಪ-ವಾಹಕತೆ ಮಟ್ಟವನ್ನು ಹೊಂದಿರುತ್ತದೆ. ವಾಹಕವು ತೆರೆದುಕೊಂಡಿದ್ದಾಗ, ಅಯಾನುಗಳು ವಾಹಕದ ರಂಧ್ರದ ಮೂಲಕ ಸಾಗುತ್ತವೆ. ಆ ಮೂಲಕ ಆ ನಿರ್ದಿಷ್ಟ ಅಯಾನಿನ ಟ್ರಾನ್ಸ್‌ಮೆಂಬ್ರೇನ್ ಸಾಂದ್ರತೆಯ ಪರಿಮಾಣವನ್ನು ಕಡಿಮೆಮಾಡುತ್ತವೆ. ವಾಹಕದ ಮೂಲಕ ಸಾಗುವ ಅಯಾನಿನ ಪ್ರವಾಹದ ದರವು, ಅಂದರೆ ಏಕ-ವಾಹಕ ಪ್ರವಾಹ ವೈಶಾಲ್ಯ, ಗರಿಷ್ಠ ಪ್ರವಾಹ ವಾಹಕತೆ ಮತ್ತು ಆ ಅಯಾನಿನ ವಿದ್ಯುದ್ರಾಸಾಯನಿಕ ಚಾಲನ ಶಕ್ತಿಯಿಂದ ನಿರ್ಣಯಿಸಲ್ಪಡುತ್ತದೆ, ಇದು ಪೊರೆಯ ವಿಭವದ ತತ್‌ಕ್ಷಣದ ಮೌಲ್ಯ ಮತ್ತು ಹಿಂಚಲನೆ ವಿಭವದ ಮೌಲ್ಯದ ನಡುವಿನ ವ್ಯತ್ಯಾಸವಾಗಿದೆ.<ref name="junge_33_37">ಜಂಗ್, ಪುಟಗಳು 33–37.</ref> ಕ್ರಿಯಾಶೀಲ ವಿಭವವು ವಿವಿಧ ಸಮಯದಲ್ಲಿ ವಿವಿಧ ಅಯಾನು ವಾಹಕಗಳ ತೆರೆದುಕೊಳ್ಳುವಿಕೆ ಮತ್ತು ಮುಚ್ಚುವಿಕೆಯ ಅಭಿವ್ಯಕ್ತಿಯಾಗಿದೆ.<ref name="bullock_132">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 132.</ref> [[ಚಿತ್ರ:Potassium channel1.png|thumb|right|Depiction of the open potassium channel, with the potassium ion shown in purple in the middle, and hydrogen atoms omitted. When the channel is closed, the passage is blocked.|alt=ಟೆಟ್ರಾಮೆರಿಕ್ ಪೊಟ್ಯಾಸಿಯಮ್‌ ವಾಹಕದ ರೇಖಾಚಿತ್ರ, ಇದರಲ್ಲಿ ಪ್ರತಿಯೊಂದು ಮೋನೊಮೆರಿಕ್ ಉಪ-ಘಟಕಗಳು ಕೇಂದ್ರ ಅಯಾನು ಸಾಗಣೆ ರಂಧ್ರದ ಸುತ್ತ ಸಮ್ಮಿತೀಯವಾಗಿ ಜೋಡಣೆಯಾಗಿವೆ.ಈ ರಂಧ್ರದ ಅಕ್ಷವನ್ನು ಪರದೆಗೆ ಲಂಬವಾಗಿ ತೋರಿಸಲಾಗಿದೆ.ಇಂಗಾಲ, ಆಮ್ಲಜನಕ ಮತ್ತು ಸಾರಜನಕ ಪರಮಾಣುಗಳನ್ನು ಅನುಕ್ರಮವಾಗಿ ಬೂದು, ಕೆಂಪು ಮತ್ತು ನೀಲಿ ಬಣ್ಣದ ಗೋಲಗಳಿಂದ ಸೂಚಿಸಲಾಗಿದೆ.ಏಕ ಪೊಟ್ಯಾಸಿಯಮ್‌ ಕ್ಯಾಟಯಾನನ್ನು ವಾಹಕದ ಮಧ್ಯದಲ್ಲಿ ನೇರಳೆ ಬಣ್ಣದ ಗೋಲದಿಂದ ಚಿತ್ರಿಸಲಾಗಿದೆ.]] ವಾಹಕವೊಂದು ಅನೇಕ, ವಿವಿಧ ಸ್ಥಿತಿಗಳನ್ನು ಹೊಂದಬಹುದು. (ಪ್ರೋಟೀನ್‌ನ ವಿವಿಧ ರಚನೆಗಳಿಗೆ ಅನುಗುಣವಾಗಿ), ಆದರೆ ಪ್ರತಿಯೊಂದು ಅಂತಹ ಸ್ಥಿತಿಯು ತೆರೆದುಕೊಂಡಿರಬಹುದು ಅಥವಾ ಮುಚ್ಚಿಕೊಂಡಿರಬಹುದು. ಸಾಮಾನ್ಯವಾಗಿ, ಮುಚ್ಚಿದ ಸ್ಥಿತಿಯು ಅಯಾನಿಗೆ ಸಾಗಿಹೋಗದಂತೆ ಮಾಡುವ ರಂಧ್ರದ(ಆಕುಂಚನಕ್ಕೆ) ಸಂಕೋಚನಕ್ಕೆ ಅಥವಾ ರಂಧ್ರವನ್ನು ಭದ್ರವಾಗಿ ಮುಚ್ಚುವ ಪ್ರೋಟೀನ್‌ನ ಪ್ರತ್ಯೇಕ ಭಾಗಕ್ಕೆ ಹೊಂದಿಕೆಯಾಗುತ್ತದೆ. ಉದಾಹರಣೆಗಾಗಿ, ವೋಲ್ಟೇಜ್-ಆಧಾರಿತ ಸೋಡಿಯಂ ವಾಹಕವು ''ನಿಷ್ಕ್ರಿಯಕರಣ'' ಕ್ಕೆ ಒಳಗಾಗುತ್ತದೆ, ಇದರಲ್ಲಿ ಪ್ರೋಟೀನ್‌ನ ಒಂದು ಭಾಗವು ರಂಧ್ರದೊಳಕ್ಕೆ ಹೋಗಿ ಅದನ್ನು ಭದ್ರವಾಗಿ ಮುಚ್ಚಿಬಿಡುತ್ತದೆ.<ref>{{cite journal |author=Cai SQ, Li W, Sesti F |title=Multiple modes of a-type potassium current regulation |journal=Curr. Pharm. Des. |volume=13 |issue=31 |pages=3178–84 |year=2007 |pmid=18045167 |doi=10.2174/138161207782341286}}</ref> ಈ ನಿಷ್ಕ್ರಿಯಕರಣವು ಸೋಡಿಯಂ ಪ್ರವಾಹವನ್ನು ನಿಲ್ಲಿಸುತ್ತದೆ.ಅದಲ್ಲದೇ ಕ್ರಿಯಾಶೀಲ ವಿಭವದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಯಾನು ವಾಹಕಗಳನ್ನು ಅವುಗಳ ಪರಿಸರಕ್ಕೆ ಅವು ಪ್ರತಿಕ್ರಿಯಿಸುವ ಆಧಾರದಲ್ಲಿ ವರ್ಗೀಕರಿಸಬಹುದು.<ref name="goldin_2007">{{cite book | author = Goldin AL | year = 2007 | chapter = Neuronal Channels and Receptors | title = Molecular Neurology | editor = Waxman SG | publisher = Elsevier Academic Press | location = Burlington, MA | isbn = 978-0-12-369509-3 | pages = 43–58}}</ref> ಉದಾಹರಣೆಗಾಗಿ, ಕ್ರಿಯಾಶೀಲ ವಿಭವದಲ್ಲಿ ಭಾಗವಹಿಸುವ ಅಯಾನು ವಾಹಕಗಳು ''ವೋಲ್ಟೇಜ್-ಸಂವೇದನಾಶೀಲ ವಾಹಕ'' ಗಳಾಗಿರುತ್ತವೆ; ಅವು ಪೊರೆಯಾದ್ಯಂತದ ವೋಲ್ಟೇಜ್‌ಗೆ ಪ್ರತಿಕ್ರಿಯೆಯಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ''ಲಿಗಂಡ್‌-ಗೇಟೆಡ್ ವಾಹಕ'' ಗಳು ಮತ್ತೊಂದು ಪ್ರಮುಖ ವರ್ಗವಾಗಿವೆ; ಈ ಅಯಾನು ವಾಹಕಗಳು ನರಪ್ರೇಕ್ಷಕ(ನ್ಯೂರೊಟ್ರಾನ್ಸ್ಮಿಟರ್)ದಂತಹ ಲಿಗಂಡ್‌ ಅಣುವಿನ ಬಂಧನಕ್ಕೆ ಪ್ರತಿಕ್ರಿಯೆಯಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಇತರ ಅಯಾನು ವಾಹಕಗಳು ಸ್ವಯಂಚಾಲಿತ ಬಲಗಳಿಂದಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಮತ್ತೆ ಕೆಲವು ಅಯಾನು ವಾಹಕಗಳು -ಉದಾಹರಣೆಗಾಗಿ ಸಂವೇದನದ ನರಕೋಶಗಳ ಅಯಾನು ವಾಹಕಗಳು- ಬೆಳಕು, ತಾಪಮಾನ ಅಥವಾ ಒತ್ತಡದಂತಹ ಇತರ ಪ್ರಚೋದಕಗಳಿಗೆ ಪ್ರತಿಕ್ರಿಯೆಯಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. === ಅಯಾನು ಪಂಪ್‌ಗಳು === {{Main|Ion transporter|Active transport}} ಕ್ರಿಯಾಶೀಲ ವಿಭವದ ಅಯಾನಿನ ಪ್ರವಾಹವು ಜೀವಕೋಶ ಪೊರೆಯಾದ್ಯಂತ ಅಯಾನುಗಳ ಸಾಂದ್ರತೆಯ ವ್ಯತ್ಯಾಸಗಳಿಗೆ ಪ್ರತಿಕ್ರಿಯೆಯಾಗಿ ಹರಿಯುತ್ತದೆ. ಈ ಸಾಂದ್ರತೆಯ ವ್ಯತ್ಯಾಸಗಳು ಅಯಾನು ಪಂಪ್‌ಗಳಿಂದ ಉಂಟಾಗುತ್ತದೆ, ಇವು ಸಮಗ್ರ ಪೊರೆಯ ಪ್ರೋಟೀನ್‌ಗಳಾಗಿದ್ದು ಸಕ್ರಿಯ ಸಾಗಣೆಯನ್ನು ಉಂಟುಮಾಡುತ್ತವೆ, ಅಂದರೆ ಅಯಾನುಗಳನ್ನು ಅವುಗಳ ಸಾಂದ್ರತೆಯ ಪರಿಮಾಣಕ್ಕೆ ವಿರುದ್ಧವಾಗಿ "ಪಂಪ್" ಮಾಡಲು ಜೀವಕೋಶದ ಶಕ್ತಿ (ATP)ಯನ್ನು ಬಳಸಿಕೊಳ್ಳುತ್ತವೆ.<ref name="hodgkin_1955">{{cite journal | author = [[Alan Lloyd Hodgkin|Hodgkin AL]], [[Richard Keynes|Keynes RD]] | year = 1955 | title = Active transport of cations in giant axons from ''Sepia'' and ''Loligo'' | journal = J. Physiol. | volume = 128 | pages = 28–60 | pmid = 14368574 | issue = 1 | pmc = 1365754}}</ref> ಅಂತಹ ಅಯಾನು ಪಂಪ್‌ಗಳು ಪೊರೆಯ ಒಂದು ಬದಿಯಿಂದ ಅಯಾನುಗಳನ್ನು ತೆಗೆದುಕೊಳ್ಳುತ್ತವೆ. (ಅಲ್ಲಿ ಅದರ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.) ಅಲ್ಲದೇ ಅವುಗಳನ್ನು ಮತ್ತೊಂದು ಬದಿಗೆ ಬಿಡುಗಡೆ ಮಾಡುತ್ತವೆ. (ಅಲ್ಲಿ ಅದರ ಸಾಂದ್ರತೆಯನ್ನು ಹೆಚ್ಚಿಸುತ್ತದೆ). ಕ್ರಿಯಾಶೀಲ ವಿಭವಕ್ಕೆ ಹೆಚ್ಚು ಪ್ರಸಕ್ತವಾದ ಅಯಾನು ಪಂಪ್‌ ಎಂದರೆ ಸೋಡಿಯಂ–ಪೊಟ್ಯಾಸಿಯಮ್‌ ಪಂಪ್, ಇದು ಮೂರು ಸೋಡಿಯಂ ಅಯಾನುಗಳನ್ನು ಜೀವಕೋಶದಿಂದ ಹೊರಕ್ಕೆ ಮತ್ತು ಎರಡು ಪೊಟ್ಯಾಸಿಯಮ್‌ ಅಯಾನುಗಳನ್ನು ಜೀವಕೋಶದೊಳಕ್ಕೆ ವರ್ಗಾಯಿಸುತ್ತದೆ.<ref name="caldwell_1960">{{cite journal | author = Caldwell PC, [[Alan Lloyd Hodgkin|Hodgkin AL]], [[Richard Keynes|Keynes RD]], Shaw TI | year = 1960 | title = The effects of injecting energy-rich phosphate compounds on the active transport of ions in the giant axons of ''Loligo'' | journal = J. Physiol. | volume = 152 | pages = 561–90 | pmid = 13806926 | pmc = 1363339}}</ref> ಇದರ ಪರಿಣಾಮವಾಗಿ, ನರಕೋಶದೊಳಗಿನ ಪೊಟ್ಯಾಸಿಯಮ್‌ ಅಯಾನುಗಳ K<sup>+</sup> ಸಾಂದ್ರತೆಯು ಹೊರಗಿನ ಸಾಂದ್ರತೆಗಿಂತ ಸುಮಾರಾಗಿ 20-ಪಟ್ಟು ಹೆಚ್ಚಾಗಿರುತ್ತದೆ. ಅದೇ ಹೊರಗಿನ ಸೋಡಿಯಂ ಸಾಂದ್ರತೆಯು ಒಳಗಿನ ಸಾಂದ್ರತೆಗಿಂತ ಸುಮಾರು ಒಂಭತ್ತು-ಪಟ್ಟು ಹೆಚ್ಚಾಗಿರುತ್ತದೆ.<ref name="steinbach_1943">{{cite journal | author = Steinbach HB, Spiegelman S | year = 1943 | title = The sodium and potassium balance in squid nerve axoplasm | journal = J. Cell. Comp. Physiol. | volume = 22 | pages = 187–96 | doi = 10.1002/jcp.1030220209}}</ref><ref name="hodgkin_1951">{{cite journal | author = [[Alan Lloyd Hodgkin|Hodgkin AL]] | year = 1951 | title = The ionic basis of electrical activity in nerve and muscle | journal = Biol. Rev. | volume = 26 | pages = 339–409 | doi = 10.1111/j.1469-185X.1951.tb01204.x}}</ref> ಅದೇ ರೀತಿಯಲ್ಲಿ, ಇತರ ಅಯಾನುಗಳೂ ಸಹ ನರಕೋಶದ ಒಳಗೆ ಮತ್ತು ಹೊರಗೆ ಬೇರೆ ಬೇರೆ ಸಾಂದ್ರತೆಗಳನ್ನು ಹೊಂದಿರುತ್ತವೆ, ಉದಾಹರಣೆಗಾಗಿ, ಕ್ಯಾಲ್ಸಿಯಂ, ಕ್ಲೋರೈಡ್‌ ಮತ್ತು ಮೆಗ್ನೀಸಿಯಮ್‌.<ref name="hodgkin_1951"/> ಅಯಾನು ಪಂಪ್‌ಗಳು ಜೀವಕೋಶಗಳ ಒಳಗಿನ ಮತ್ತು ಹೊರಗಿನ ಅಯಾನಿನ ಸಾಂದ್ರತೆಗಳ ಅನುಪಾತದ ಆಧಾರದಲ್ಲಿ ಕ್ರಿಯಾಶೀಲ ವಿಭವದ ಮೇಲೆ ಪ್ರಭಾವ ಬೀರುತ್ತವೆ. ಕ್ರಿಯಾಶೀಲ ವಿಭವವು ಮುಖ್ಯವಾಗಿ ಅಯಾನು ವಾಹಕಗಳ ತೆರೆದುಕೊಳ್ಳುವಿಕೆ ಮತ್ತು ಮುಚ್ಚುವಿಕೆಯನ್ನು ಒಳಗೊಳ್ಳುತ್ತದೆಯೇ ಹೊರತು ಅಯಾನು ಪಂಪ್‌ಗಳನ್ನಲ್ಲ. ಅಯಾನು ಪಂಪ್‌ಗಳು ಅವುಗಳ ಶಕ್ತಿಯ ಮೂಲವನ್ನು ತೆಗೆದುಹಾಕುವ ಮೂಲಕ ಅಥವಾ ವೊವಬೈನ್‌ನಂತಹ ಪ್ರತಿರೋಧಕವನ್ನು ಸೇರಿಸುವ ಮೂಲಕ ಸ್ಥಗಿತಗೊಂಡರೆ, ಆಕ್ಸಾನ್ ಅವುಗಳ ವೈಶಾಲ್ಯವು ಕ್ಷೀಣಿಸಲು ಆರಂಭವಾಗುವುದಕ್ಕಿಂತ ಮೊದಲು ಸಾವಿರಾರು ಕ್ರಿಯಾಶೀಲ ವಿಭವಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.<ref name="hodgkin_1955"/> ನಿರ್ದಿಷ್ಟವಾಗಿ, ಅಯಾನು ಪಂಪ್‌ಗಳು ಕ್ರಿಯಾಶೀಲ ವಿಭವದ ನಂತರ ಪೊರೆಯ ಪುನಃಧ್ರುವೀಕರಣದಲ್ಲಿ ಯಾವುದೇ ಪ್ರಮುಖ ಪಾತ್ರವಹಿಸುವುದಿಲ್ಲ.<ref name="bullock_140_141"/> === ತಟಸ್ಥ ವಿಭವ === {{Main|Resting potential|Membrane potential|Reversal potential}} ಅಯಾನುಗಳು ಮತ್ತು ಅವುಗಳ ಚಲನೆಯನ್ನು ಪ್ರೇರೇಪಿಸುವ ಬಲಗಳು ವಿಭಾಗದಲ್ಲಿ ವಿವರಿಸಿದಂತೆ, ಅಯಾನಿನ ಸಮತೋಲನ ಅಥವಾ ಹಿಂಚಲನೆಯ ವಿಭವವು ಟ್ರಾನ್ಸ್‌ಮೆಂಬ್ರೇನ್ ವೋಲ್ಟೇಜ್‌ನ ಮೌಲ್ಯವಾಗಿರುತ್ತದೆ, ಅದರಲ್ಲಿ ಅಯಾನಿನ ವಿಸರಣ ಚಲನೆಯಿಂದ ಹುಟ್ಟಿಕೊಳ್ಳುವ ವಿದ್ಯುತ್ ಬಲವು ಆ ವಿಸರಣೆಯ ಆಣ್ವಿಕ ಬಲಕ್ಕೆ ಸಮನಾಗುವಷ್ಟು ಅದರ ಸಾಂದ್ರತೆಯ ಪರಿಮಾಣವನ್ನು ಕಡಿಮೆಮಾಡುತ್ತದೆ. ಯಾವುದೇ ಅಯಾನಿನ ಸಮತೋಲನ ವಿಭವವನ್ನು (ವಿದ್ಯುತ್ ರಸಾಯನಶಾಸ್ತ್ರದ ತರಂಗ ಇಳಿಕೆಯ ಅಳೆಯುವ ನಿಯಮ)ನರ್ನ್ಸ್ಟ್ ಸಮೀಕರಣವನ್ನು ಬಳಸಿಕೊಂಡು ಅಂದಾಜುಮಾಡಬಹುದು.<ref name="nernst">ಪರ್ವ್ಸ್ ''ಮತ್ತು ಇತರರು'', ಪುಟಗಳು 28–32; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 133–134; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 478–480, 596–597; ಜಂಗ್, ಪುಟಗಳು 33–35</ref><ref name="bernstein_1902_1912"/> ಉದಾಹರಣೆಗಾಗಿ, ಪೊಟ್ಯಾಸಿಯಮ್‌ ಅಯಾನುಗಳ ಹಿಂಚಲನೆಯ ವಿಭವವು ಈ ಕೆಳಗಿನಂತಿರುತ್ತದೆ :<math> E_{eq,K^+} = \frac{RT}{zF} \ln \frac{[K^+]_{o}}{[K^+]_{i}}, </math> ಇದರಲ್ಲಿ *''E'' <sub>eq,K<sup>+</sup></sub> ಅಂದರೆ ಪೊಟ್ಯಾಸಿಯಮ್‌‌ನ ಸಮತೋಲನ ವಿಭವ, ಇದನ್ನು ವೋಲ್ಟ್‌ಗಳಲ್ಲಿ ಅಳೆಯಲಾಗುತ್ತದೆ *''R'' ಅಂದರೆ ಸಾರ್ವತ್ರಿಕ ಅನಿಲ ನಿಯತಾಂಕ, ಇದು 8.314 J·K<sup>−1</sup>·mol<sup>−1</sup>ಗೆ ಸಮವಾಗಿರುತ್ತದೆ *''T'' ಅಂದರೆ ನಿರಪೇಕ್ಷ ತಾಪಮಾನ, ಇದನ್ನು ಕೆಲ್ವಿನ್‌ಗಳಲ್ಲಿ ಅಳೆಯಲಾಗುತ್ತದೆ. (ಕೆಲ್ವಿನ್‌ಗಳಲ್ಲಿರುವ ತಾಪಮಾನವು ಡಿಗ್ರಿಗಳ ಸೆಲ್ಸಿಯಸ್ + 273.15 ಗೆ ಸಮವಾಗಿರುತ್ತದೆ.) *''z'' ಅಂದರೆ ಕ್ರಿಯೆಯಲ್ಲಿ ಭಾಗವಹಿಸಿದ ಅಯಾನಿನ ಧಾತ್ವಕ ಆವೇಶಗಳ ಸಂಖ್ಯೆ *''F'' ಅಂದರೆ ಫ್ಯಾರಡೆಯ ನಿಯತಾಂಕ, ಇದು 96,485 C·mol<sup>−1</sup> ಅಥವಾ J·V<sup>−1</sup>·mol<sup>−1</sup>ಗೆ ಸಮನಾಗಿರುತ್ತದೆ. *[K<sup>+</sup>]<sub>o</sub> ಅಂದರೆ ಪೊಟ್ಯಾಸಿಯಮ್‌ನ ಜೀವಕೋಶದ ಹೊರಗಿನ ಸಾಂದ್ರತೆ‌, ಇದನ್ನು mol·m<sup>−3</sup> ಅಥವಾ mmol·l<sup>−1</sup> ನಲ್ಲಿ ಅಳೆಯಲಾಗುತ್ತದೆ. *[K<sup>+</sup>]<sub>i</sub> ಅಂದರೆ ಪೊಟ್ಯಾಸಿಯಮ್‌ನ ಜೀವಕೋಶದೊಳಗಿನ ಸಾಂದ್ರತೆ: ಎರಡು ವಿಭಿನ್ನ ಅಯಾನುಗಳು ಒಂದೇ ರೀತಿಯ ಆವೇಶವನ್ನು ಹೊಂದಿದ್ದರೂ (ಅಂದರೆ K<sup>+</sup> ಮತ್ತು Na<sup>+</sup>), ಅವುಗಳ ಹೊರಗಿನ ಮತ್ತು/ಅಥವಾ ಒಳಗಿನ ಸಾಂದ್ರತೆಗಳ ವ್ಯತ್ಯಾಸದಿಂದಾಗಿ ಅವು ಬೇರೆ ಬೇರೆ ಸಮತೋಲನ ವಿಭವಗಳನ್ನು ಹೊಂದಬಹುದು. ಉದಾಹರಣೆಗಾಗಿ, ನರಕೋಶಗಳಲ್ಲಿನ ಪೊಟ್ಯಾಸಿಯಮ್‌ ಮತ್ತು ಸೋಡಿಯಂನ ಸಮತೋಲನ ವಿಭವಗಳು. ಇಲ್ಲಿ 5&nbsp;mmol/L ನಷ್ಟು ಪೊಟ್ಯಾಸಿಯಮ್‌ ಹೊರಗೆ ಮತ್ತು 140&nbsp;mmol/L ನಷ್ಟು ಒಳಗೆ ಇರುವುದರೊಂದಿಗೆ ಪೊಟ್ಯಾಸಿಯಮ್‌ ಸಮತೋಲನ ವಿಭವ ''E'' <sub>K</sub> –84 mV ನಷ್ಟಿರುತ್ತದೆ. ಹಾಗೆಯೇ, 1–2&nbsp;mmol/L ನಷ್ಟು ಸೋಡಿಯಂ ಒಳಗೆ ಮತ್ತು 120&nbsp;mmol/L ನಷ್ಟು ಹೊರಗೆ ಇರುವುದರೊಂದಿಗೆ ಸೋಡಿಯಂ ಸಮತೋಲನ ವಿಭವ ''E'' <sub>Na</sub> ಸರಿಸುಮಾರು +40 mV ನಷ್ಟಿರುತ್ತದೆ.<ref group="note">ಪೊರೆಯ ವಿಭವಗಳನ್ನು ಜೀವಕೋಶದ ಬಾಹ್ಯಲಕ್ಷಣಕ್ಕೆ ಸಂಬಂಧಿಸಿದಂತೆ ನಿರೂಪಿಸಲಾಗುತ್ತದೆ; ಆದ್ದರಿಂದ −70 mV ನಷ್ಟಿರುವ ವಿಭವವು ಜೀವಕೋಶದ ಹೊರಲಕ್ಷಣಕ್ಕೆ ಹೋಲಿಸಿದರೆ ಆಂತರಿಕ-ಲಕ್ಷಣವು ಋಣಾತ್ಮಕವಾಗಿರುತ್ತದೆ ಎಂದು ಸೂಚಿಸುತ್ತದೆ.</ref> ಆದರೆ ಇದರಲ್ಲಿ ಸಮತೋಲನ ಪೊರೆಯ ವಿಭವ ''E'' <sub>''m'' </sub> ಇರುತ್ತದೆ, ಇದರಲ್ಲಿ ಪೊರೆಯಾದ್ಯಂತ ಎಲ್ಲಾ ಅಯಾನುಗಳ ''ಒಟ್ಟು'' ಹರಿವು ಶೂನ್ಯವಾಗಿರುತ್ತದೆ. ಈ ವಿಭವವನ್ನು ಗೋಲ್ಡ್‌ಮ್ಯಾನ್ ಸಮೀಕರಣದಿಂದ ಅಂದಾಜಿಸಲಾಗುತ್ತದೆ.<ref name="Goldman">ಪರ್ವ್ಸ್ ''ಮತ್ತು ಇತರರು'', ಪುಟಗಳು 32–33; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 138–140; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 480; ಜಂಗ್, ಪುಟಗಳು 35–37</ref><ref name="goldman_1943"/> ಮೂಲಭೂತವಾಗಿ ಇದು ನರ್ನ್ಸ್ಟ್ ಸಮೀಕರಣವಾಗಿದೆ, ಇದು ಅಯಾನುಗಳ ವಿದ್ಯುದಾವೇಶಗಳನ್ನು ಮಾತ್ರವಲ್ಲದೆ ಅವುಗಳ ಒಳಗಿನ ಮತ್ತು ಹೊರಗಿನ ಸಾಂದ್ರತೆಗಳ ನಡುವಿನ ವ್ಯತ್ಯಾಸವನ್ನು ಆಧರಿಸಿರುತ್ತದೆ. ಆದರೆ ಇದು ಪ್ರತಿಯೊಂದು ಅಯಾನಿಗೆ ಸಾಗಿಹೋಗಲು ಅವಕಾಶ ಮಾಡಿಕೊಡುವ ಪ್ಲಾಸ್ಮಾ ಪೊರೆಯ ಸಾಮರ್ಥ್ಯವನ್ನೂ ಪರಿಗಣಿಸುತ್ತದೆ. :<math> E_{m} = \frac{RT}{F} \ln{ \left( \frac{ P_{\mathrm{K}}[\mathrm{K}^{+}]_\mathrm{out} + P_{\mathrm{Na}}[\mathrm{Na}^{+}]_\mathrm{out} + P_{\mathrm{Cl}}[\mathrm{Cl}^{-}]_\mathrm{in}}{ P_{\mathrm{K}}[\mathrm{K}^{+}]_\mathrm{in} + P_{\mathrm{Na}}[\mathrm{Na}^{+}]_\mathrm{in} + P_{\mathrm{Cl}}[\mathrm{Cl}^{-}]_\mathrm{out}} \right) } </math> ಕ್ರಿಯಾಶೀಲ ವಿಭವದಲ್ಲಿ ಹೆಚ್ಚು ಪ್ರಮುಖವಾಗಿರುವ ಮೂರು ಏಕವೇಲನ್ಸೀಯ ಅಯಾನುಗಳೆಂದರೆ: ಪೊಟ್ಯಾಸಿಯಮ್‌ (K<sup>+</sup>), ಸೋಡಿಯಂ (Na<sup>+</sup>) ಮತ್ತು ಕ್ಲೋರೈಡ್‌ (Cl<sup>−</sup>). ಆನಯಾನು ಆಗಿರುವ ಕ್ಲೋರೈಡ್‌ ಪರಿಮಾಣಗಳನ್ನು ಕ್ಯಾಟಯಾನು ಪರಿಮಾಣಗಳಿಗಿಂತ ಭಿನ್ನವಾಗಿ ಸೂಚಿಸಲಾಗಿದೆ; ಒಳಗಿನ ಸಾಂದ್ರತೆಯು ಅಂಶದಲ್ಲಿದೆ.ಅಲ್ಲದೇ ಹೊರಗಿನ ಸಾಂದ್ರತೆಯು ಛೇದದಲ್ಲಿದೆ, ಇದು ಕ್ಯಾಟಯಾನು ಪರಿಮಾಣಕ್ಕೆ ವಿರುದ್ಧವಾಗಿದೆ. ''P'' <sub>''i'' </sub> ಅಂದರೆ ಅಯಾನು ಪ್ರಕಾರ ''i'' ಯ ಪ್ರವೇಶಸಾಧ್ಯತೆಯಾಗಿದೆ. ಸ್ನಾಯುಗಳ ಕ್ರಿಯಾಶೀಲ ವಿಭವದಲ್ಲಿ ಹೆಚ್ಚು ಪ್ರಮುಖವಾಗಿರುವ ಕ್ಯಾಲ್ಸಿಯಂ ಅಯಾನುಗಳನ್ನೂ ಪರಿಗಣಿಸಿದರೆ, ಸಮತೋಲನ ವಿಭವದ ಸಮೀಕರಣವು ಹೆಚ್ಚು ಸಂಕೀರ್ಣವಾಗುತ್ತದೆ.<ref name="goldman_calcium">{{cite journal | author = Spangler SG | year = 1972 | title = Expansion of the constant field equation to include both divalent and monovalent ions | journal = Ala J Med Sci | volume = 9 | pages = 218–23|pmid=5045041 | issue = 2 }}</ref> ತಟಸ್ಠ ಪೊರೆಯ ವಿಭವವನ್ನು ಗೋಲ್ಡ್‌ಮ್ಯಾನ್ ಸಮೀಕರಣದಿಂದ ಸ್ಪಷ್ಟವಾಗಿ ವಿವರಿಸಬಹುದು. ಹೆಚ್ಚಿನ ಪ್ರಾಣಿ ಜೀವಕೋಶಗಳ ತಟಸ್ಥ ಪ್ಲಾಸ್ಮಾ ಪೊರೆಯು K<sup>+</sup> ಗೆ ಹೆಚ್ಚು ಪ್ರವೇಶಸಾಧ್ಯವನ್ನು ಹೊಂದಿರುತ್ತದೆ. ಇದರಿಂದಾಗಿ ತಟಸ್ಥ ವಿಭವವು ''V'' <sub>rest</sub> ಪೊಟ್ಯಾಸಿಯಮ್‌ ಸಮತೋಲನ ವಿಭವಕ್ಕೆ ಹೆಚ್ಚು ಹತ್ತಿರವಾಗುತ್ತದೆ.<ref name="resting_potential">ಪರ್ವ್ಸ್ ''ಮತ್ತು ಇತರರು'', ಪುಟ 34; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 134; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 478–480.</ref><ref name="hodgkin_1949"/><ref>ಪರ್ವ್ಸ್ ''ಮತ್ತು ಇತರರು'', ಪುಟಗಳು 33–36; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 131.</ref> ಶುದ್ಧ ಲಿಪಿಡ್ ದ್ವಿ-ಪದರದ ಅಯಾನಿನ ಮತ್ತು ನೀರಿನ ಪ್ರವೇಶಸಾಧ್ಯವು ತುಂಬಾ ಕಡಿಮೆಯಾಗಿರುತ್ತದೆ. ಹೀಗೆ Na<sup>+</sup> ಮತ್ತು K<sup>+</sup> ಮೊದಲಾದವುಗಳಿಗೆ ಹೋಲಿಸಬಹುದಾದ ಗಾತ್ರದ ಅಯಾನುಗಳಿಗೆ ಗಣನೆಗೆ ಬಾರದಷ್ಟಿರುತ್ತದೆ. ಆದರೂ ಜೀವಕೋಶದ ಪೊರೆಗಳು ಹೆಚ್ಚಿನ ಅಯಾನು ವಾಹಕಗಳು, ನೀರಿನ ವಾಹಕಗಳು (ಅಕ್ವಪೋರಿನ್‌ಗಳು) ಹಾಗೂ ವಿವಿಧ ರೀತಿಯ ಅಯಾನಿನ ಪಂಪ್‌ಗಳು, ವಿನಿಮಯಕಾರಿಗಳು ಮತ್ತು ವಾಹಕಗಳನ್ನು ಹೊಂದಿರುತ್ತವೆ. ಇವು ವಿವಿಧ ಅಯಾನುಗಳಿಗೆ ಪೊರೆಯ ಪ್ರವೇಶಸಾಧ್ಯತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತವೆ. ತಟಸ್ಥ ವಿಭವದಲ್ಲಿ ಪೊಟ್ಯಾಸಿಯಮ್‌ ಅಯಾನುಗಳಿಗೆ ಪೊರೆಯು ಹೆಚ್ಚು ಪ್ರವೇಶಸಾಧ್ಯತೆಯನ್ನು ಹೊಂದಿರಲು ಕಾರಣ ಒಳಗಿನ-ದಿಷ್ಟಿಕಾರಿ(ಇನ್‌ವಾರ್ಡ್-ರೆಕ್ಟಿಫೈಯರ್) ಪೊಟ್ಯಾಸಿಯಮ್‌ ಅಯಾನು ವಾಹಕಗಳು, ಇವು ಋಣಾತ್ಮಕ ವೋಲ್ಟೇಜ್‌ಗಳಲ್ಲಿ ತೆರೆದುಕೊಳ್ಳುತ್ತವೆ. ಆದ್ದರಿಂದ ಅವನ್ನು ಲೀಕ್ ಪೊಟ್ಯಾಸಿಯಮ್‌ ಕಂಡಕ್ಟ್ಯಾನ್ಸಸ್ ಎಂದು ಕರೆಯುತ್ತಾರೆ, ಉದಾಹರಣೆಗಾಗಿ ತೆರೆದ ದಿಷ್ಟಿಕಾರಿ K<sup>+</sup> ವಾಹಕ (ORK<sup>+</sup>), ಇವು ತೆರೆದ ಸ್ಥಿತಿಯಲ್ಲಿ ಭದ್ರವಾಗಿ ಮುಚ್ಚಲ್ಪಡುತ್ತವೆ. ಈ ಪೊಟ್ಯಾಸಿಯಮ್‌ ವಾಹಕಗಳನ್ನು ಕ್ರಿಯಾಶೀಲ ವಿಭವದ ಸಂದರ್ಭದಲ್ಲಿ ಪೊರೆಯ ಪುನಃಧ್ರುವೀಕರಣಕ್ಕೆ ಜವಾಬ್ದಾರವಾಗಿರುವ ವೋಲ್ಟೇಜ್-ಸಕ್ರಿಯ K<sup>+</sup> ವಾಹಕಗಳೆಂದು ತಪ್ಪಾಗಿ ತಿಳಿಯಬಾರದು. [[ಚಿತ್ರ:Neurons big1.jpg|thumb|left|250px|Action potentials arriving at the synapses of the upper right neuron stimulate currents in its dendrites; these currents depolarize the membrane at its axon hillock, provoking an action potential that propagates down the axon to its synaptic knobs, releasing neurotransmitter and stimulating the post-synaptic neuron (lower left).|alt=ಎರಡು ನರಕೋಶಗಳ ಚಿತ್ರ, ಇದರಲ್ಲಿ ಮೊದಲ ಮೇಲಿನ ಬಲಭಾಗದ ನರಕೋಶವನ್ನು ಡೆಂಡ್ರೈಟ್‌ಗಳೆನ್ನುವ ನರಕೋಶದ ಜೀವಕೋಶ ಮೇಲ್ಮೆಯ ಚಾಚಿಕೆಗಳ ಮೂಲಕ ಎರಡನೇ ಕೆಳಗಿನ ಎಡಭಾಗದ ನರಕೋಶದೊಂದಿಗೆ ಜೋಡಿಸಲಾಗಿದೆ.ನರಕೋಶದ ಮುಖ್ಯ ಭಾಗವು ಸುಮಾರಾಗಿ ಗೋಲಾಕಾರದಲ್ಲಿದೆ ಹಾಗೂ ಡೆಂಡ್ರೈಟ್‌ಗಳು ಮರದ ಕೊಂಬೆಗಳನ್ನು ಹೋಲುತ್ತಿದ್ದು, ಅವು ನರಕೋಶದ ಕೇಂದ್ರ ಭಾಗದಿಂದ (ಅಥವಾ "ಮರದ ಕಾಂಡ") ಚಾಚಿಕೊಂಡಿವೆ.ಮೊದಲ ಜೀವಕೋಶದ ಕೇಂದ್ರ ಭಾಗದ ಕ್ರಿಯಾಶೀಲ ವಿಭವವು ಅದರ ಡೆಂಡ್ರೈಟ್‌ಗಳುದ್ದಕ್ಕೂ ಸಾಗಿ, ಎರಡನೇ ಜೀವಕೋಶದೆಡೆಗೆ ಸರಿಯುತ್ತದೆ.ಚಿತ್ರದಲ್ಲಿನ ಹಿಗ್ಗಿದ ಒಳಸೇರಿಕೆಯು ಮೊದಲ ಜೀವಕೋಶದ ಡೆಂಡ್ರೈಟ್‌ ಮತ್ತು ಎರಡನೇ ಜೀವಕೋಶದ ಮೇಲ್ಮೆಯ ನಡುವಿನ ಸಂಪರ್ಕವನ್ನು ತೋರಿಸುತ್ತದೆ.ಡೆಂಡ್ರೈಟ್‌ನ ಕೊನೆಯು ಕೋಶಕದಲ್ಲಿ ಸಂಗ್ರಹವಾದ ನರಪ್ರೇಕ್ಷಕಗಳನ್ನು ಹೊಂದಿರುತ್ತದೆ.ಈ ನರಪ್ರೇಕ್ಷಕಗಳು ಕ್ರಿಯಾಶೀಲ ವಿಭವದಿಂದಾಗಿ ಡೆಂಡ್ರೈಟ್‌ಗಳಿಂದ ಬಿಡುಗಡೆಯಾಗುತ್ತವೆ.ಈ ನರಪ್ರೇಕ್ಷಕಗಳು ನಂತರ ಎರಡು ಜೀವಕೋಶಗಳ ನಡುವಿನ ದ್ರಾವಣದ ಮೂಲಕ ಹರಡುತ್ತವೆ, ಅಲ್ಲಿ ಅವು ಎರಡನೇ ಜೀವಕೋಶದ ಮೇಲಿನ ಜೀವಕೋಶದ ಮೇಲ್ಮೆಯ ಗ್ರಾಹಕಗಳಿಗೆ ಬಂಧಿಸುತ್ತವೆ.]] === ನರಕೋಶದ ರಚನೆ === ಕ್ರಿಯಾಶೀಲ ವಿಭವಕ್ಕೆ ಅನೇಕ ರೀತಿಯ ಜೀವಕೋಶಗಳು ಬೆಂಬಲ ನೀಡುತ್ತವೆ, ಉದಾಹರಣೆಗಾಗಿ, ಸಸ್ಯ(ಬೆಳೆಯುತ್ತಿರುವ) ಜೀವಕೋಶಗಳು, ಸ್ನಾಯು ಜೀವಕೋಶಗಳು ಮತ್ತು ಹೃದಯ ವಿಶೇಷ ಜೀವಕೋಶಗಳು (ಇವುಗಳಲ್ಲಿ ಹೃದಯದ ಕ್ರಿಯಾಶೀಲ ವಿಭವವು ಕಂಡುಬರುತ್ತದೆ). ಆದರೆ ಮುಖ್ಯವಾಗಿ ಉದ್ರೇಕಗೊಳ್ಳುವ ಜೀವಕೋಶವೆಂದರೆ ನರಕೋಶ, ಇದು ಕ್ರಿಯಾಶೀಲ ವಿಭವಕ್ಕೆ ಸರಳ ವಿಧಾನವನ್ನು ಹೊಂದಿರುತ್ತದೆ. ನರಕೋಶಗಳು ವಿದ್ಯುತ್ತಿನ ರೀತಿಯಲ್ಲಿ ಉದ್ರೇಕಗೊಳ್ಳುವ ಜೀವಕೋಶಗಳಾಗಿದ್ದು, ಸಾಮಾನ್ಯವಾಗಿ ಒಂದು ಅಥವಾ ಅದಕ್ಕಿಂತ ಹೆಚ್ಚು(ನರಕೋಶಗಳ ಕವಲು ಮಾರ್ಗಗಳು) ಡೆಂಡ್ರೈಟ್‌ಗಳು, ಒಂದು ಸೋಮ (ಸೆಲ್ ಬಾಡಿ), ಒಂದು ಆಕ್ಸಾನ್ ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚು ಆಕ್ಸಾನ್ ತುದಿಗಳನ್ನು ಒಳಗೊಂಡಿರುತ್ತದೆ. ಡೆಂಡ್ರೈಟ್‌ ಎರಡು ರೀತಿಯ ನರಕೋಶ ಸಂಗಮಗಳಲ್ಲಿ ಒಂದಾಗಿದೆ, ಮತ್ತೊಂದು ಆಕ್ಸಾನ್ ತುದಿಯ ಬೌಟಾನ್‌ಗಳಾಗಿದೆ. ಡೆಂಡ್ರೈಟ್‌ಗಳು ಆಕ್ಸಾನ್ ತುದಿಯ ಬೌಟಾನ್‌ಗಳಿಗೆ ಪ್ರತಿಕ್ರಿಯೆಯಾಗಿ ಮುಂಚಾಚುವಿಕೆಗಳನ್ನು ಉಂಟುಮಾಡುತ್ತವೆ. ಈ ಮುಂಚಾಚುವಿಕೆಗಳು ಅಥವಾ ಸ್ಪೈನ್‌ಗಳು ಪ್ರಿಸಿನಾಪ್ಟಿಕ್‌ ನರಕೋಶದಿಂದ ಬಿಡುಗಡೆಯಾಗುವ ನರಪ್ರೇಕ್ಷಕ(ನ್ಯೂರೊಟ್ರಾನ್ಸ್ಮಿಟರ್)ವನ್ನು ವಶಪಡಿಸಿಕೊಳ್ಳಲು ರಚನೆಯಾಗುತ್ತವೆ. ಅವು ಹೆಚ್ಚಿನ ಪ್ರಮಾಣದ ಲಿಗಂಡ್‌ ಸಕ್ರಿಯಗೊಳಿಸಿದ ವಾಹಕಗಳನ್ನು ಹೊಂದಿರುತ್ತವೆ. ಆದ್ದರಿಂದ ಇಲ್ಲಿ ಎರಡು ನರಕೋಶಗಳ ನರಕೋಶ-ಸಂಗಮ(ಸಿನಾಪ್ಸ್)ಗಳು ಪರಸ್ಪರ ಸಂಪರ್ಕ ಹೊಂದಿರುತ್ತವೆ. ಈ ಸ್ಪೈನ್‌ಗಳು ಗೆಡ್ಡೆಯಾಕಾರದ ಮುಂಚಾಚುವಿಕೆಯನ್ನು ಮುಖ್ಯ ಡೆಂಡ್ರೈಟ್‌ಗೆ ಜೋಡಿಸುವ ತೆಳ್ಳಗಿನ ತುದಿಯೊಂದನ್ನು ಹೊಂದಿರುತ್ತವೆ. ಇದು ಸ್ಪೈನ್‌ನೊಳಗೆ ಕಂಡುಬರುವ ಬದಲಾವಣೆಗಳು ಹತ್ತಿರದ ಸ್ಪೈನ್‌ಗಳ ಮೇಲೆ ಹೆಚ್ಚು ಪ್ರಭಾವ ಬೀರದಂತೆ ಕಾಪಾಡುತ್ತದೆ. ಆದ್ದರಿಂದ ಡೆಂಡ್ರೈಟ್‌ನ ಸ್ಪೈನ್ ಒಂದು ಸ್ವತಂತ್ರ ಘಟಕವಾಗಿ ಕಾರ್ಯನಿರ್ವಹಿಸುತ್ತದೆ, ಇದಕ್ಕೆ ಕೆಲವು ಹೊರತಾದವೂ ಇವೆ (ಗಮನಿಸಿ LTP). ಈ ಡೆಂಡ್ರೈಟ್‌ಗಳು ನಂತರ ಸೋಮದೊಂದಿಗೆ ಜೋಡಿಸಲ್ಪಡುತ್ತವೆ. ಸೋಮವು ನರಕೋಶಕ್ಕೆ ನಿಯಂತ್ರಕವಾಗಿ ಕ್ರಿಯೆ ನಡೆಸುವ [[ಜೀವಕಣದ ಬೀಜಕಣ|ನ್ಯೂಕ್ಲಿಯಸ್]]ಅನ್ನು ಒಳಗೊಂಡಿರುತ್ತದೆ. ಸ್ಪೈನ್‌ಗಳಿಗೆ ಭಿನ್ನವಾಗಿ ಸೋಮದ ಮೇಲ್ಮೈಯು ವೋಲ್ಟೇಜ್-ಸಕ್ರಿಯಗೊಳಿಸಿದ ಅಯಾನು ವಾಹಕಗಳನ್ನು ಹೊಂದಿರುತ್ತದೆ. ಈ ವಾಹಕಗಳು ಡೆಂಡ್ರೈಟ್‌ಗಳಿಂದ ಹುಟ್ಟಿಕೊಂಡ ಸಂಜ್ಞೆಗಳನ್ನು ಸಾಗಿಸಲು ಸಹಾಯ ಮಾಡುತ್ತವೆ. ಸೋಮದಿಂದ ಹೊರಕ್ಕೆ ಚಾಚಿಕೊಂಡಿರುವ ಭಾಗವೆಂದರೆ ಆಕ್ಸಾನ್ ಹಿಲಕ್‌. ಈ ಭಾಗವು ಅತ್ಯಂತ ಹೆಚ್ಚಿನ ಪ್ರಮಾಣದ ವೋಲ್ಟೇಜ್-ಸಕ್ರಿಯಗೊಳಿಸಿದ ಸೋಡಿಯಂ ವಾಹಕಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ, ಇದನ್ನು ಕ್ರಿಯಾಶೀಲ ವಿಭವದ ಏರಿಳಿತವು ಆರಂಭವಾಗುವ ವಲಯವೆಂದು ಪರಿಗಣಿಸಲಾಗುತ್ತದೆ.<ref name="bullock_p11">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 11.</ref> ಸ್ಪೈನ್‌ಗಳಲ್ಲಿ ಹುಟ್ಟಿಕೊಂಡ ಮತ್ತು ಸೋಮದಿಂದ ವರ್ಗಾವಣೆಯಾದ ಹಲವಾರು ಸಂಜ್ಞೆಗಳೆಲ್ಲವೂ ಇಲ್ಲಿ ಬಂದು ಸೇರುತ್ತವೆ. ಆಕ್ಸಾನ್ ಹಿಲಕ್‌ನ ಪಕ್ಕದಲ್ಲಿರುವುದೇ ಆಕ್ಸಾನ್. ಇದು ತೆಳ್ಳಗಿನ ಕೊಳವೆಯಾಕಾರದ ಮುಂಚಾಚಿರುವಿಕೆಯಾಗಿದ್ದು, ಸೋಮದಿಂದ ಹೊರಕ್ಕೆ ಹೋಗುತ್ತದೆ. ಈ ಆಕ್ಸಾನ್ ಮಯಿಲಿನ್‌ ಕೋಶದಿಂದ ಆವರಿಸಲ್ಪಟ್ಟಿರುತ್ತದೆ. ಮಯಿಲಿನ್‌ ಸ್ಕ್ವ್ಯಾನ್ ಜೀವಕೋಶಗಳಿಂದ ರಚಿಸಲ್ಪಟ್ಟಿರುತ್ತದೆ, ಇವು ಆಕ್ಸಾನ್‌ ಭಾಗದ ಸುತ್ತ ಅನೇಕ ಬಾರಿ ತಮ್ಮನ್ನು ತಾವು ಸುತ್ತಿಕೊಂಡಿರುತ್ತವೆ. ಇದು ಒಂದು ದಪ್ಪನಾದ ಕೊಬ್ಬಿನಂಥ ಪದರವನ್ನು ರಚಿಸುತ್ತದೆ, ಈ ಪದರವು ಅಯಾನುಗಳು ಆಕ್ಸಾನ್‌ನೊಳಗೆ ಪ್ರವೇಶಿಸದಂತೆ ಅಥವಾ ತಪ್ಪಿಸಿಕೊಂಡು ಹೋಗದಂತೆ ತಡೆಯುತ್ತದೆ. ಈ ನಿರೋಧನ ಕ್ರಿಯೆಯು ಪ್ರಮುಖ ಸಂಜ್ಞೆಯು ಕ್ಷಯಿಸದಂತೆ ಮತ್ತು ಸಂಜ್ಞೆಯು ಹೆಚ್ಚು ವೇಗವಾಗುವಂತೆ ಮಾಡುತ್ತದೆ. ಆದರೆ ಈ ನಿರೋಧನವು ಆಕ್ಸಾನ್‌ನ ಮೇಲ್ಮೆಯಲ್ಲಿ ಯಾವುದೇ ವಾಹಕಗಳಿರದಂತೆ ತಡೆಯುತ್ತದೆ. ಆದ್ದರಿಂದ ಪೊರೆಯ ನಿಯತವಾಗಿ ಜೋಡಿಸಿದ ತೇಪೆಗಳಿರುತ್ತವೆ, ಅವು ಯಾವುದೇ ನಿರೋಧನವನ್ನು ಹೊಂದಿರುವುದಿಲ್ಲ. ಈ ನೋಡ್ಸ್ ಆಫ್ ರಾನ್ವಿಯರ್ಅನ್ನು 'ಮಿನಿ ಆಕ್ಸಾನ್ ಹಿಲಕ್‌ಗಳೆಂದು' ಪರಿಗಣಿಸಲಾಗುತ್ತದೆ, ಏಕೆಂದರೆ ಅವು ಪ್ರಮುಖ ಸಂಜ್ಞೆಯ ಕ್ಷಯಿಸುವಿಕೆಯನ್ನು ತಡೆಗಟ್ಟಲು ಸಂಜ್ಞೆಯ ಬಲವನ್ನು ವರ್ಧಿಸುತ್ತವೆ. ತೀರಾ ಕೊನೆಯಲ್ಲಿ, ಆಕ್ಸಾನ್ ಅದರ ನಿರೋಧನವನ್ನು ಕಳೆದುಕೊಳ್ಳುತ್ತದೆ, ಮತ್ತು ಅನೇಕ ಆಕ್ಸಾನ್ ತುದಿಗಳಾಗಿ ಕವಲೊಡೆಯಲು ಆರಂಭವಾಗುತ್ತದೆ. ಆ ಆಕ್ಸಾನ್ ತುದಿಗಳು ನಂತರ ನರಕೋಶ ಸಂಗಮಗಳ ಎರಡನೇ ವರ್ಗವಾದ ಆಕ್ಸಾನ್ ತುದಿಯ ಬೌಟಾನ್‌ಗಳನ್ನು ರಚಿಸುತ್ತವೆ. ಈ ಬೌಟಾನ್‌ಗಳು ವೋಲ್ಟೇಜ್-ಸಕ್ರಿಯಗೊಳಿಸಿದ ಕ್ಯಾಲ್ಸಿಯಂ ವಾಹಕಗಳನ್ನು ಹೊಂದಿರುತ್ತವೆ, ಇವು ಇತರ ನರಕೋಶಗಳಿಗೆ ಸಂಜ್ಞೆಯನ್ನು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. {{Neuron map|Neuron}} == ಆರಂಭ == ಆಕ್ಸಾನ್‌ನಾದ್ಯಂತ ಕ್ರಿಯಾಶೀಲ ವಿಭವಗಳ ಹರಡುವಿಕೆಯನ್ನು ಮತ್ತು ಸಿನಾಪ್ಟಿಕ್ ಉಬ್ಬುಗಳಲ್ಲಿ ಅವುಗಳ ಅಂತ್ಯವನ್ನು ಪರಿಗಣಿಸುವ ಮೊದಲು, ಕ್ರಿಯಾಶೀಲ ವಿಭವವು ಆಕ್ಸಾನ್ ಹಿಲಕ್‌‌ನಲ್ಲಿ ಆರಂಭವಾಗುವ ವಿಧಾನಗಳನ್ನು ಪರಿಗಣಿಸಿದರೆ ಉಪಯುಕ್ತವಾಗಿರುತ್ತದೆ. ಮೂಲಭೂತ ಅವಶ್ಯಕತೆಯೆಂದರೆ ಹಿಲಕ್‌ನಲ್ಲಿನ ಪೊರೆಯ ವೋಲ್ಟೇಜ್ಅನ್ನು ಉದ್ರೇಕಗೊಳ್ಳುವುದಕ್ಕಾಗಿ ಮಿತಿಗಿಂತ ಹೆಚ್ಚಿಗೆ ಏರಿಸುವುದಾಗಿದೆ.<ref name="rising_phase"/> ಈ ವಿಧ್ರುವೀಕರಣವು ಕಂಡುಬರುವ ಅನೇಕ ವಿಧಾನಗಳಿವೆ. [[ಚಿತ್ರ:Synapse Illustration2 tweaked.svg|thumb|left|300px|When an action potential arrives at the end of the pre-synaptic axon (yellow), it causes the release of neurotransmitter molecules that open ion channels in the post-synaptic neuron (green). The combined excitatory and inhibitory postsynaptic potentials of such inputs can begin a new action potential in the post-synaptic neuron.|alt=ಪ್ರಿ- ಮತ್ತು ಪೋಸ್ಟ್-ಸಿನಾಪ್ಟಿಕ್ ಆಕ್ಸಾನ್‌ಗಳನ್ನು ಸಿನಾಪ್ಟಿಕ್ ಸಂದು ಎನ್ನುವ ಸಣ್ಣ ಅಂತರದಿಂದ ಪ್ರತ್ಯೇಕಿಸಲಾಗಿದೆ. ಪ್ರಿ-ಸಿನಾಪ್ಟಿಕ್ ಆಕ್ಸಾನ್‌ಗಳಿಂದ ಬಿಡುಗಡೆಯಾಗುವ ನರಪ್ರೇಕ್ಷಕವು, ಪೋಸ್ಟ್-ಸಿನಾಪ್ಟಿಕ್ ಆಕ್ಸಾನ್‌ಗಳಲ್ಲಿ ಅಯಾನು ವಾಹಕಗಳು ತೆರೆಯಲು ಮತ್ತು ಅವುಗಳಿಗೆ ಬಂಧಿಸಲು ಸಿನಾಪ್ಟಿಕ್ ಸಂದಿನ ಮೂಲಕ ಹರಡುತ್ತದೆ.]] === ನರಪ್ರೇಕ್ಷಕ ಕ್ರಿಯೆ(ನ್ಯೂರೊಟ್ರಾನ್ಸ್ಮಿಶನ್) === {{Main|Neurotransmission}} ಕ್ರಿಯಾಶೀಲ ವಿಭವಗಳು ಸಾಮಾನ್ಯವಾಗಿ(ನರಕೋಶದ ಮಾರ್ಗ ಬದಲಾವಣೆಗೆ ಬೇಕಾದ ಆರಂಭಿಕ ಅವಧಿ) ಪ್ರಿಸಿನಾಪ್ಟಿಕ್ ನರಕೋಶದ ಪ್ರಚೋದಕ ಪೋಸ್ಟ್‌ಸಿನಾಪ್ಟಿಕ್ ವಿಭವಗಳಿಂದ ಆರಂಭಗೊಳ್ಳುತ್ತವೆ.<ref name="neurotransmission">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 177–240; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 490–499; ಸ್ಟೀವನ್ಸ್, ಪುಟಗಳು 47–68.</ref> ನರಪ್ರೇಕ್ಷಕ ಅಣುಗಳು ಪ್ರಿಸಿನಾಪ್ಟಿಕ್‌ ನರಕೋಶದಿಂದ ಬಿಡುಗಡೆಯಾಗುತ್ತವೆ. ಈ ನರಪ್ರೇಕ್ಷಕಗಳು ನಂತರ ಪೋಸ್ಟ್‌ಸಿನಾಪ್ಟಿಕ್‌ ಜೀವಕೋಶದ ಮೇಲಿರುವ ವಾಹಕಗಳನ್ನು ಬಂಧಿಸುತ್ತವೆ. ಈ ಬಂಧನವು ಅನೇಕ ರೀತಿಯ ಅಯಾನು ವಾಹಕಗಳು ತೆರೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಈ ಬಂಧನವು ಜೀವಕೋಶದ ಪೊರೆಯ ಪ್ರವೇಶಸಾಧ್ಯತೆಯನ್ನು ಬದಲಾಯಿಸುವ ಮತ್ತು ಆ ಮೂಲಕ ಪೊರೆಯ ವಿಭವವನ್ನು ಬದಲಾಯಿಸುವ ಪ್ರಭಾವವನ್ನು ಹೊಂದಿರುತ್ತದೆ. ಈ ಬಂಧನವು ವೋಲ್ಟೇಜ್ಅನ್ನು ಹೆಚ್ಚಿಸಿದರೆ (ಪೊರೆಯನ್ನು ವಿಧ್ರುವೀಕರಿಸಿದರೆ), ನರಕೋಶ ಸಂಗಮವು ಉದ್ರೇಕಗೊಳ್ಳುತ್ತದೆ. ಹಾಗೆಯೇ ಬಂಧನವು ವೋಲ್ಟೇಜ್ಅನ್ನು ಕಡಿಮೆ ಮಾಡಿದರೆ (ಪೊರೆಯನ್ನು ಅತಿ ಹೆಚ್ಚಿಗೆ ಧ್ರುವೀಕರಿಸಿದರೆ), ಇದು ಪ್ರತಿಬಂಧಿಸಲ್ಪಡುತ್ತದೆ. ವೋಲ್ಟೇಜ್ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ, ಆ ಬದಲಾವಣೆಯು ಮಾತ್ರ ಪೊರೆಯ ಹತ್ತಿರದ ಭಾಗಗಳಿಗೆ ಪ್ರಸಾರವಾಗುತ್ತದೆ. (ಕೇಬಲ್ ಸಮೀಕರಣ ಮತ್ತು ಅದರ ಪರಿಷ್ಕರಣಗಳು ವಿವರಿಸಿದಂತೆ). ವೋಲ್ಟೇಜ್ ಪ್ರಚೋದನೆಯು ನರಕೋಶ ಸಂಗಮದಿಂದ ಅದರ ದೂರ ಮತ್ತು ಅದು ನರಪ್ರೇಕ್ಷಕದೊಂದಿಗೆ ಬಂಧಿಸಲು ಬೇಕಾಗುವ ಸಮಯದ ಆಧಾರದಲ್ಲಿ ಕ್ಷೀಣಿಸುತ್ತದೆ. ಪ್ರಚೋದಕ ವೋಲ್ಟೇಜ್‌ನ ಸ್ವಲ್ಪ ಭಾಗವು ಆಕ್ಸಾನ್ ಹಿಲಕ್‌ಅನ್ನು ತಲುಪಬಹುದು.ಅದೂ (ವಿರಳವಾಗಿ) ಹೊಸ ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುವಂತೆ ಪೊರೆಯನ್ನು ವಿಧ್ರುವೀಕರಿಸಬಹುದು. ಹಲವಾರು ನರಕೋಶ ಸಂಗಮಗಳ ಪ್ರಚೋದಕ ವಿಭವಗಳು ಹೊಸ ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸಬೇಕಾದರೆ ಅವು ಹೆಚ್ಚುಕಡಿಮೆ ಒಂದೇ ಸಮಯದಲ್ಲಿ ಒಟ್ಟಿಗೆ ಕ್ರಿಯೆ ನಡೆಸಬೇಕು. ಆದರೆ ಅವುಗಳ ಸಂಯೋಜಿತ ಪ್ರಯತ್ನಕ್ಕೆ ವಿರುದ್ಧವಾಗಿ-ಕ್ರಿಯೆ ನಡೆಸುವ ಪ್ರತಿಬಂಧಕ ಪೋಸ್ಟ್‌ಸಿನಾಪ್ಟಿಕ್‌ ವಿಭವವು ಅಡ್ಡಿಪಡಿಸುತ್ತದೆ. ನರಪ್ರೇಕ್ಷಕ ಕ್ರಿಯೆಯು ವಿದ್ಯುತ್ತಿನಂಥ ನರಕೋಶ ಸಂಗಮಗಳಲ್ಲಿಯೂ ಕಂಡುಬರಬಹುದು.<ref name="electrical_synapses">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 178–180; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 490–491.</ref> ಸಂದು ಸೇರಿಕೆ(ಗ್ಯಾಪ್ ಜಂಕ್ಷನ್)ಯ ರೂಪದಲ್ಲಿ ಉದ್ರೇಕಗೊಳ್ಳುವ ಜೀವಕೋಶಗಳ ಮಧ್ಯೆ ನೇರವಾದ ಸಂಪರ್ಕ ಇರುವುದರಿಂದ, ಕ್ರಿಯಾಶೀಲ ವಿಭವವು ಒಂದು ಜೀವಕೋಶದಿಂದ ಮತ್ತೊಂದಕ್ಕೆ ನೇರವಾಗಿ ವರ್ಗಾವಣೆಯಾಗುತ್ತದೆ. ಜೀವಕೋಶಗಳ ನಡುವೆ ಅಯಾನುಗಳು ಸ್ವತಂತ್ರವಾಗಿ ಹರಿದಾಡುವುದರಿಂದ, ಅತಿ ವೇಗವಾದ ರಾಸಾಯನಿಕವಲ್ಲದ ಮಧ್ಯಸ್ಥಿಕೆಯ ವರ್ಗಾವಣೆ ನಡೆಯುತ್ತದೆ. ದಿಷ್ಟೀಕರಿಸುವ ವಾಹಕಗಳು ಕ್ರಿಯಾಶೀಲ ವಿಭವವು ಕೇವಲ ಒಂದೇ ದಿಕ್ಕಿನಲ್ಲಿ ವಿದ್ಯುತ್ತಿನಂಥ ನರಕೋಶ ಸಂಗಮದ ಮೂಲಕ ಸಾಗುವಂತೆ ಮಾಡುತ್ತದೆ. ಮಾನವನ ನರವ್ಯೂಹದಲ್ಲಿ ಈ ರೀತಿಯ ನರಕೋಶ ಸಂಗಮವು ಅಪರೂಪವಾಗಿರುತ್ತದೆ.{{Citation needed|date=January 2009}} === "ಎಲ್ಲವೂ-ಅಥವಾ-ಯಾವುದೂ ಇಲ್ಲದ(ಆಲ್-ಆರ್-ನನ್)" ತತ್ತ್ವ === ಕ್ರಿಯಾಶೀಲ ವಿಭವದ ವೈಶಾಲ್ಯವು ಅದು ಉತ್ಪತ್ತಿ ಮಾಡಿದ ವಿದ್ಯುತ್ತಿನ ಪ್ರಮಾಣವನ್ನು ಅವಲಂಬಿಸಿರುವುದಿಲ್ಲ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಹೆಚ್ಚಿನ ವಿದ್ಯುತ್ ಹೆಚ್ಚಿನ ಕ್ರಿಯಾಶೀಲ ವಿಭವವನ್ನು ಉಂಟುಮಾಡುವುದಿಲ್ಲ. ಆದ್ದರಿಂದ ಕ್ರಿಯಾಶೀಲ ವಿಭವಗಳನ್ನು ''ಆಲ್-ಆರ್-ನನ್'' (ಅಥವಾ ಬೂಲಿಯನ್) ಎಂದು ಕರೆಯಲಾಗುತ್ತದೆ, ಏಕೆಂದರೆ ಅವು ಸಂಪೂರ್ಣವಾಗಿ ಗೋಚರಿಸುತ್ತವೆ ಅಥವಾ ಕಂಡುಬರುವುದೇ ಇಲ್ಲ. ಬದಲಿಗೆ ಕ್ರಿಯಾಶೀಲ ವಿಭವದ ಆವರ್ತನವು ಪ್ರಚೋದಕದ ತೀವ್ರತೆಯನ್ನು ಸಂಕೇತಿಸುತ್ತದೆ. ಇದು ಗ್ರಾಹಕ ವಿಭವಕ್ಕೆ ವಿರುದ್ಧವಾಗಿರುತ್ತದೆ, ಇದರ ವೈಶಾಲ್ಯವು ಪ್ರಚೋದಕದ ತೀವ್ರತೆಯನ್ನು ಅವಲಂಬಿಸಿರುತ್ತದೆ.<ref name="Purves"/> === ಸಂವೇದನದ ನರಕೋಶಗಳು === {{Main|Sensory neuron}} ಸಂವೇದನದ ನರಕೋಶಗಳಲ್ಲಿ, ಒತ್ತಡ, ತಾಪಮಾನ, ಬೆಳಕು ಅಥವಾ ಶಬ್ಧದಂತಹ ಹೊರಗಿನ ಸಂಜ್ಞೆಯು ಅಯಾನು ವಾಹಕಗಳ ಮುಚ್ಚುವಿಕೆ ಮತ್ತು ತೆರೆದುಕೊಳ್ಳುವಿಕೆಗೆ ಸಂಬಂಧಿಸಿರುತ್ತದೆ, ಇವು ಪೊರೆಯ ಅಯಾನಿನ ಪ್ರವೇಶಸಾಧ್ಯತೆಯನ್ನು ಮತ್ತು ಅದರ ವೋಲ್ಟೇಜ್ಅನ್ನು ಬದಲಾಯಿಸುತ್ತದೆ.<ref name="sensory_neurons">ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 535–580; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 49–56, 76–93, 247–255; ಸ್ಟೀವನ್ಸ್, 69–79</ref> ಈ ವೋಲ್ಟೇಜ್ ಬದಲಾವಣೆಗಳು ಮತ್ತೆ ಪ್ರಚೋದಕವಾಗಿರಬಹುದು; (ಧ್ರುವೀಕರಿಸುವ )ಅಥವಾ ಪ್ರತಿಬಂಧಕವಾಗಿರಬಹುದು. ಸಂವೇದನದ ನರಕೋಶಗಳಲ್ಲಿ ಅವುಗಳ ಸಂಯೋಜಿತ ಪರಿಣಾಮಗಳು ಕ್ರಿಯಾಶೀಲ ವಿಭವಗಳನ್ನು ಉಂಟುಮಾಡುವಂತೆ ಆಕ್ಸಾನ್ ಹಿಲಕ್‌ಅನ್ನು ವಿಧ್ರುವೀಕರಿಸಬಹುದು. ಮಾನವನಲ್ಲಿ ಉದಾಹರಣೆಗಳೆಂದರೆ -(ವಾಸನಾ ಶಕ್ತಿ) ಘ್ರಾಣ ಸಂಬಂಧಿ ನರಕೋಶ ಮತ್ತು ಮೈಸ್ನರ್ಸ್ ಕ್ಯಾಪ್ಸೂಲ್, ಇವು ಅನುಕ್ರಮವಾಗಿ ವಾಸನೆ ಮತ್ತು ಸ್ಪರ್ಶವನ್ನು ಗ್ರಹಿಸಲು ಅಗತ್ಯವಾಗಿರುತ್ತವೆ. ಆದರೆ ಎಲ್ಲಾ ಸಂವೇದನದ ನರಕೋಶಗಳು ಅವುಗಳ ಹೊರಗಿನ ಸಂಜ್ಞೆಗಳನ್ನು ಕ್ರಿಯಾಶೀಲ ವಿಭವವಾಗಿ ಪರಿವರ್ತಿಸುವುದಿಲ್ಲ; ಕೆಲವು ಆಕ್ಸಾನ್ಅನ್ನೂ ಹೊಂದಿರುವುದಿಲ್ಲ!<ref name="amacrine_cells">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 53, 122–124.</ref> ಬದಲಿಗೆ ಅವು ಆ ಸಂಜ್ಞೆಯನ್ನು ನರಪ್ರೇಕ್ಷಕದ ಬಿಡುಗಡೆಯಾಗಿ ಅಥವಾ ನಿರಂತರ ವರ್ಗೀಕೃತ(ಗ್ರೇಡೆಡ್) ವಿಭವಗಳಾಗಿ ಪರಿವರ್ತಿಸಬಹುದು, ಇವುಗಳಲ್ಲಿ ಯಾವುದಾದರೂ ಅನಂತರದ ನರಕೋಶ(ಗಳು)ವು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುವಂತೆ ಮಾಡಬಹುದು. ಉದಾಹರಣೆಗಾಗಿ, ಮಾನವನ ಕಿವಿ, ಕೂದಲಿನ ಜೀವಕೋಶಗಳು ಒಳಬರುವ ಶಬ್ಧವನ್ನು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಅಯಾನು ವಾಹಕಗಳ ತೆರೆದುಕೊಳ್ಳುವಿಕೆ ಮತ್ತು ಮುಚ್ಚುವಿಕೆಯಾಗಿ ಪರಿವರ್ತಿಸುತ್ತವೆ. ಇದು ನರಪ್ರೇಕ್ಷಕ ಅಣುಗಳು ಬಿಡುಗಡೆಯಾಗುವಂತೆ ಮಾಡಬಹುದು. ಅದೇ ರೀತಿಯಲ್ಲಿ, ಮಾನವನ ರೆಟಿನಾದಲ್ಲಿ ಆರಂಭಿಕ ದ್ಯುತಿ-ಗ್ರಾಹಕ ಜೀವಕೋಶಗಳು ಮತ್ತು ಮುಂದಿನ ಎರಡು ಪದರಗಳ ಜೀವಕೋಶಗಳು (ದ್ವಿ-ಧ್ರುವಿ ಜೀವಕೋಶಗಳು ಸಮಾಂತರ ಜೀವಕೋಶಗಳು) ಕ್ರಿಯಾಶೀಲ ವಿಭವಗಳನ್ನು ಉಂಟುಮಾಡುವುದಿಲ್ಲ; ಕೇವಲ ಕೆಲವು ಅಮಕ್ರಿನ್ ಜೀವಕೋಶಗಳು ಮತ್ತು ಮೂರನೇ ಪದರ ಗ್ಯಾಂಗ್ಲಿಯನ್ ಜೀವಕೋಶಗಳು ಮಾತ್ರ ಕ್ರಿಯಾಶೀಲ ವಿಭವವನ್ನು ಉಂಟುಮಾಡುತ್ತದೆ, ನಂತರ ಇವು ಆಪ್ಟಿಕ್ ನರಕ್ಕೆ ಸಾಗುತ್ತವೆ. === ಗತಿ-ನಿಯಂತ್ರಕ ವಿಭವಗಳು === {{Main|Pacemaker potential}} [[ಚಿತ್ರ:Pacemaker potential.svg|thumb|right|In pacemaker potentials, the cell spontaneously depolarizes (straight line with upward slope) until it fires an action potential.|alt=ಸಮಯದೊಂದಿಗೆ ಕ್ರಿಯಾಶೀಲ ವಿಭವ (mV)ದ ನಕ್ಷೆ.ಆರಂಭದಲ್ಲಿ -60 mV ನಷ್ಟಿದ್ದ ಪೊರೆಯ ವಿಭವವು ನಿಧಾನವಾಗಿ -40 mV ನ ಸೀಮಿತ ವಿಭವಕ್ಕೆ ಏರುತ್ತದೆ ಹಾಗೂ ನಂತರ ವೇಗವಾಗಿ +10 mV ನ ವಿಭವಕ್ಕೆ ಏರುತ್ತದೆ, ಅನಂತರ ಮತ್ತೆ ವೇಗವಾಗಿ ಆರಂಭಿಕ -60 mV ವಿಭವಕ್ಕೆ ಹಿಂದಿರುಗುತ್ತದೆ.ಈ ಆವರ್ತವು ನಂತರ ಪುನರಾವರ್ತಿಸುತ್ತದೆ.]] ಸಂವೇದನದ ನರಕೋಶಗಳಲ್ಲಿ, ಕ್ರಿಯಾಶೀಲ ವಿಭವವು ಹೊರಗಿನ ಪ್ರಚೋದಕದಿಂದ ಉಂಟಾಗುತ್ತದೆ. ಆದರೆ ಕೆಲವು ಉದ್ರೇಕಗೊಳ್ಳುವ ಜೀವಕೋಶಗಳಿಗೆ ಪ್ರೇರೇಪಣೆಗೊಳ್ಳಲು ಅಂತಹ ಯಾವುದೇ ಪ್ರಚೋದಕಗಳ ಅವಶ್ಯಕತೆ ಇರುವುದಿಲ್ಲ: ಅವು ಸ್ವಯಂಪ್ರೇರಿತವಾಗಿ ಅವುಗಳ ಆಕ್ಸಾನ್ ಹಿಲಕ್‌ಅನ್ನು ವಿಧ್ರುವೀಕರಿಸುತ್ತವೆ.ಅಲ್ಲದೇ ಕ್ರಿಯಾಶೀಲ ವಿಭವವನ್ನು ನಿಯತ ದರದಲ್ಲಿ ಪ್ರೇರೇಪಿಸುತ್ತವೆ.<ref name="pacemakers">ಜಂಗ್, ಪುಟಗಳು 115–132</ref> ಅಂತಹ ಜೀವಕೋಶಗಳ ವೋಲ್ಟೇಜ್ ಬದಲಾವಣೆಗಳನ್ನು ಗತಿ-ನಿಯಂತ್ರಕ(ಪೇಸ್‌ಮೇಕರ್) ವಿಭವಗಳೆಂದು ಕರೆಯುತ್ತಾರೆ.<ref name="pacemaker_potentials">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 152–153.</ref> ಹೃದಯದಲ್ಲಿನ ಸೈನೊಯಟ್ರಿಯಲ್ ನೋಡ್‌ನ ಹೃದಯದ ಗತಿ-ನಿಯಂತ್ರಕ ಜೀವಕೋಶಗಳು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.<ref name="noble_1960">{{cite journal | author = Noble D | year=1960 | title = Cardiac action and pacemaker potentials based on the Hodgkin-Huxley equations | journal = Nature | volume = 188 | pages = 495–497 | doi = 10.1038/188495b0 | pmid = 13729365}}</ref> ಅಂತಹ ಗತಿ-ನಿಯಂತ್ರಕ ವಿಭವಗಳು ಸಹಜವಾದ ಲಯವನ್ನು ಹೊಂದಿದ್ದರೂ, ಇದನ್ನು ಹೊರಗಿನ ಪ್ರಚೋದಕಗಳಿಂದ ಸರಿಹೊಂದಿಸಬಹುದು; ಉದಾಹರಣೆಗಾಗಿ, ಹೃದಯ ಬಡಿತವನ್ನು ಔಷಧಗಳಿಂದ ಹಾಗೂ ಅನುವೇದನ ನರ ಮತ್ತು ಉಪಾನುವೇದನ ನರಗಳ ಸಂಜ್ಞೆಗಳಿಂದ ಪರಿವರ್ತಿಸಬಹುದು.<ref name="parasympathetic">ಬುಲ್ಲಾಕ್, ಆರ್ಕಾಂಡ್ ಮತ್ತು ಗ್ರಿನ್ನೆಲ್, ಪುಟಗಳು 444–445.</ref> ಹೊರಗಿನ ಪ್ರಚೋದಕಗಳು ಜೀವಕೋಶವು ಪುನಾರಾವರ್ತಿಸುತ್ತಾ ಉದ್ರೇಕಗೊಳ್ಳುವಂತೆ ಮಾಡುವುದಿಲ್ಲ, ಆದರೆ ಕೇವಲ ಅದರ ಕಾಲಾವಧಿಯನ್ನು ಬದಲಾಯಿಸುತ್ತದೆ.<ref name="pacemaker_potentials"/> ಕೆಲವು ಸಂದರ್ಭಗಳಲ್ಲಿ, ಆವರ್ತನದ ನಿಯಂತ್ರಣವು ಹೆಚ್ಚು ಸಂಕೀರ್ಣವಾಗಿರುತ್ತದೆ, ಇದು ಕ್ರಿಯಾಶೀಲ ವಿಭವದ ನಮೂನೆಗಳನ್ನು ಉಂಟುಮಾಡುತ್ತದೆ, ಉದಾಹರಣೆಗಾಗಿ ಬರ್ಸ್ಟಿಂಗ್. == ಹಂತಗಳು == ಕ್ರಿಯಾಶೀಲ ವಿಭವ ಕ್ರಿಯೆಯನ್ನು ಐದು ವಿಭಾಗಗಳಾಗಿ ವಿಂಗಡಿಸಬಹುದು: ಹೆಚ್ಚಾಗುವ ಹಂತ, ಗರಿಷ್ಠ ಮಿತಿಯ ಹಂತ, ಇಳಿಯುವ(ಕ್ಷೀಣಿಸುವ) ಹಂತ, ಕನಿಷ್ಠ ಮಿತಿಯ(ಅಂಡರ್‌ಶೂಟ್) ಹಂತ ಮತ್ತು ಅಂತಿಮವಾಗಿ ಹಿಡಿತಕ್ಕೆ ಬಾರದ(ರಿಫ್ರ್ಯಾಕ್ಟರಿ) ಅವಧಿ. ಹೆಚ್ಚಾಗುವ ಹಂತದಲ್ಲಿ ಪೊರೆಯ ವಿಭವವು ವಿಧ್ರುವೀಕರಿಸುತ್ತದೆ. (ಹೆಚ್ಚು ಧನಾತ್ಮಕವಾಗುತ್ತದೆ). ವಿಧ್ರುವೀಕರಣವು ನಿಲ್ಲುವ ಬಿಂದುವನ್ನು ಗರಿಷ್ಠ ಮಿತಿಯ ಹಂತವೆಂದು ಕರೆಯಲಾಗುತ್ತದೆ. ಈ ಹಂತದಲ್ಲಿ, ಪೊರೆಯ ವಿಭವವು ಗರಿಷ್ಠ ಮಿತಿಯನ್ನು ತಲುಪುತ್ತದೆ. ಇದರ ನಂತರ ಬರುವುದು ಕ್ಷೀಣಿಸುವ ಹಂತ. ಈ ಹಂತದಲ್ಲಿ ಪೊರೆಯ ವಿಭವವು ಹೆಚ್ಚಿಗೆ ಧ್ರುವೀಕರಿಸುತ್ತದೆ. (ಹೆಚ್ಚು ಋಣಾತ್ಮಕವಾಗುತ್ತದೆ). ಕನಿಷ್ಠ ಮಿತಿಯ ಹಂತದಲ್ಲಿ ಪೊರೆಯ ವಿಭವವು ತಾತ್ಕಾಲಿಕವಾಗಿ ಅದು ತಟಸ್ಥವಾಗಿರುವಾಗ ಇದ್ದುದಕ್ಕಿಂತ ಹೆಚ್ಚು ಋಣಾತ್ಮಕವಾಗುತ್ತದೆ. ಅಂತಿಮವಾಗಿ, ಅನಂತರ ಕ್ರಿಯಾಶೀಲ ವಿಭವವು ಉಂಟಾಗಲು ಅಸಾಧ್ಯವಾಗುವ ಅಥವಾ ಕಷ್ಟವಾಗುವ ಸಮಯವನ್ನು ಹಿಡಿತಕ್ಕೆ ಬಾರದ ಅವಧಿಯೆಂದು ಕರೆಯಲಾಗುತ್ತದೆ, ಇದು ಇತರ ಹಂತಗಳೊಂದಿಗೆ ಅತಿಕ್ರಮಿಸಬಹುದು.<ref name="phase_nomenclature">ಪರ್ವ್ಸ್ ''ಮತ್ತು ಇತರರು'', ಪುಟ 38.</ref> ಕ್ರಿಯಾಶೀಲ ವಿಭವ ಕ್ರಿಯೆಯನ್ನು ಎರಡು ಸಂಬಂಧಿತ ಪರಿಣಾಮಗಳಿಂದ ನಿರ್ಣಯಿಸಬಹುದು.<ref name="coupling">ಸ್ಟೀವನ್ಸ್, ಪುಟಗಳು 127–128.</ref> ಮೊದಲನೆಯದು, ವೋಲ್ಟೇಜ್-ಸಂವೇದನಾಶೀಲ ಅಯಾನು ವಾಹಕಗಳು ಪೊರೆಯ ವೋಲ್ಟೇಜ್ ''V'' <sub>''m'' </sub> ನಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ಇದು ಆ ಅಯಾನುಗಳಿಗೆ ಪೊರೆಯ ಪ್ರವೇಶಸಾಧ್ಯತೆಯನ್ನು ಬದಲಾಯಿಸುತ್ತದೆ.<ref name="permeability_channels">ಪರ್ವ್ಸ್ ''ಮತ್ತು ಇತರರು'', ಪುಟಗಳು 61–65.</ref> ಎರಡನೆಯದು, ಗೋಲ್ಡ್‌ಮ್ಯಾನ್ ಸಮೀಕರಣದ ಪ್ರಕಾರ, ಪ್ರವೇಶಸಾಧ್ಯತೆಯಲ್ಲಿನ ಈ ಬದಲಾವಣೆಯು ಸಮತೋಲನ ವಿಭವ ''E'' <sub>''m'' </sub> ಹಾಗೂ ಪೊರೆಯ ವೋಲ್ಟೇಜ್ ''V'' <sub>''m'' </sub> ನಲ್ಲಿ ಪರಿವರ್ತನೆಯನ್ನು ಉಂಟುಮಾಡುತ್ತದೆ.<ref name="goldman_1943"/> ಆದ್ದರಿಂದ ಪೊರೆಯ ವಿಭವವು ಪ್ರವೇಶಸಾಧ್ಯತೆಯ ಮೇಲೆ ಪ್ರಭಾವ ಬೀರುತ್ತದೆ. ಅದು ಮತ್ತೆ ಪೊರೆಯ ವಿಭವದ ಮೇಲೆ ಪರಿಣಾಮ ಬೀರುತ್ತದೆ. ಇದು ಧನಾತ್ಮಕ ಪ್ರತಿಕ್ರಿಯೆಯನ್ನುಂಟುಮಾಡುತ್ತದೆ, ಇದು ಕ್ರಿಯಾಶೀಲ ವಿಭವದ ಹೆಚ್ಚಾಗುವ ಹಂತದ ಪ್ರಮುಖ ಭಾಗವಾಗಿದೆ.<ref name="positive_feedback">ಪರ್ವ್ಸ್ ''ಮತ್ತು ಇತರರು'', ಪುಟಗಳು 48–49; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 141, 150–151; ಸ್ಕ್ಮಿಡ್ತ್-ನೈಲ್ಸೆನ್, ಪುಟ 483; ಜಂಗ್, ಪುಟ 89; ಸ್ಟೀವನ್ಸ್, ಪುಟ 127</ref> ಒಂದು ಸಂಕೀರ್ಣವಾದ ಅಂಶವೆಂದರೆ ಒಂದು ಅಯಾನು ವಾಹಕವು ಹಲವಾರು ಆಂತರಿಕ "ತಡೆ"ಗಳನ್ನು ಹೊಂದಿರಬಹುದು, ಅವು ''V'' <sub>''m'' </sub>ನಲ್ಲಿನ ಬದಲಾವಣೆಗಳಿಗೆ ವಿರುದ್ಧ ರೀತಿಯಲ್ಲಿ ಅಥವಾ ಭಿನ್ನ ದರದಲ್ಲಿ ಪ್ರತಿಕ್ರಿಯಿಸಬಹುದು.<ref name="multiple_gates">ಪರ್ವ್ಸ್ ''ಮತ್ತು ಇತರರು'', ಪುಟಗಳು 64–74; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 149–150; ಜಂಗ್, ಪುಟಗಳು 84–85; ಸ್ಟೀವನ್ಸ್, ಪುಟಗಳು 152–158.</ref><ref name="hodgkin_1952"/> ಉದಾಹರಣೆಗಾಗಿ, ಹೆಚ್ಚಾಗುವ ''V'' <sub>''m'' </sub> ವೋಲ್ಟೇಜ್-ಸಂವೇದನಾಶೀಲ ಸೋಡಿಯಂ ವಾಹಕಗಳ ಹೆಚ್ಚಿನ ತಡೆಗಳನ್ನು ''ತೆರೆದರೂ'', ಇದು ವಾಹಕದ "ನಿಷ್ಕ್ರಿಯಕರಣ ತಡೆ"ಯನ್ನು ''ಮುಚ್ಚುವ'' ಕೆಲಸವನ್ನೂ ಮಾಡುತ್ತದೆ.<ref name="sodium inactivation">''ಪರ್ವ್ಸ್ '' ಮತ್ತು ಇತರರು'', ಪುಟಗಳು 47, 65; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 147–148; ಸ್ಟೀವನ್ಸ್, ಪುಟ 128.''</ref> ಆದ್ದರಿಂದ V'''' m'' ಹಠಾತ್ತನೆ ಹೆಚ್ಚಾದರೆ, ಸೋಡಿಯಂ ವಾಹಕಗಳು ಆರಂಭದಲ್ಲಿ ತೆರೆದುಕೊಳ್ಳುತ್ತವೆ, ಆದರೆ ನಂತರ ನಿಧಾನಗತಿಯ ನಿಷ್ಕ್ರಿಯಕರಣದಿಂದಾಗಿ ಮುಚ್ಚುತ್ತವೆ.'' ಕ್ರಿಯಾಶೀಲ ವಿಭವದ ಎಲ್ಲಾ ಹಂತಗಳಲ್ಲಿನ ಅದರ ವೋಲ್ಟೇಜ್‌ಗಳು ಮತ್ತು ವಿದ್ಯುತ್‌ ಹರಿವುಗಳನ್ನು 1952ರಲ್ಲಿ ಅಲನ್ ಲಾಯ್ಡ್ ಹಾಡ್ಗ್ಕಿನ್ ಮತ್ತು ಆಡ್ರಿವ್ ಹಕ್ಸ್ಲೆನಿಖರವಾಗಿ ತೋರಿಸಿಕೊಟ್ಟಿದ್ದಾರೆ.<ref name="hodgkin_1952"/> ಇದಕ್ಕಾಗಿ ಇವರು 1963ರಲ್ಲಿ ಶರೀರವಿಜ್ಞಾನ ಅಥವಾ ಔಷಧದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.<ref name="Nobel_1963">{{cite press release | url = http://nobelprize.org/nobel_prizes/medicine/laureates/1963/index.html | title = The Nobel Prize in Physiology or Medicine 1963 | publisher = The Royal Swedish Academy of Science | year = 1963 | accessdate = 2010-02-21 }}</ref> ಅವರ ಮಾದರಿಯು ಕೇವಲ ಎರಡು ರೀತಿಯ ವೋಲ್ಟೇಜ್-ಸಂವೇದನಾಶೀಲ ಅಯಾನು ವಾಹಕಗಳನ್ನು ಪರಿಗಣಿಸುತ್ತದೆ, ಅಲ್ಲದೇ ಅವುಗಳ ಬಗ್ಗೆ ಅನೇಕ ಊಹೆಗಳನ್ನು ಮಾಡುತ್ತದೆ, ಉದಾ. ಅವುಗಳ ಆಂತರಿಕ ತಡೆಗಳು ಪರಸ್ಪರ ಸ್ವತಂತ್ರವಾಗಿ ತೆರೆದುಕೊಳ್ಳುತ್ತವೆ ಮತ್ತು ಮುಚ್ಚುತ್ತವೆ. ನಿಜವಾಗಿ, ಅನೇಕ ರೀತಿಯ ಅಯಾನು ವಾಹಕಗಳಿವೆ.<ref name="goldin_2007"/> ಮತ್ತು ಅವು ಯಾವಾಗಲೂ ಸ್ವತಂತ್ರವಾಗಿ ತೆರೆದುಕೊಳ್ಳುವುದಿಲ್ಲ ಮತ್ತು ಮುಚ್ಚುವುದಿಲ್ಲ.<ref>{{cite journal|author = Naundorf B, Wolf F, Volgushev M | url=http://www.nature.com/nature/journal/v440/n7087/abs/nature04610.html|title=Unique features of action potential initiation in cortical neurons|journal=Nature |volume=440|pages=1060–1063 |year=2006|month=April | format = Letter | accessdate=2008-03-27| doi= 10.1038/nature04610|pmid = 16625198|issue = 7087}}</ref> === ಉದ್ದೀಪನ ಮತ್ತು ಏರಿಕೆ ಹಂತ === ಕ್ರಿಯಾಶೀಲ ವಿಭವವು ಪ್ರಬಲ ವಿಧ್ರುವೀಕರಣದೊಂದಿಗೆ, ಉದಾ. ''V'' <sub>''m'' </sub>ಅನ್ನು ಹೆಚ್ಚಿಸುವ ಒಂದು ಪ್ರೇರಕ, ಆಕ್ಸಾನ್ ಹಿಲಕ್‌‌ನಲ್ಲಿ<ref name="axon_hillock_origin">ಸ್ಟೀವನ್ಸ್, ಪುಟ 49.</ref> ಆರಂಭವಾಗುತ್ತದೆ. ಈ ವಿಧ್ರುವೀಕರಣವು ಹೆಚ್ಚಾಗಿ ಜೀವಕೋಶಕ್ಕೆ ಹೆಚ್ಚುವರಿ ಸೋಡಿಯಂ ಕ್ಯಾಟಯಾನುಗಳ ಸೇರಿಕೆಯಾಗುವುದರಿಂದ ಉಂಟಾಗುತ್ತದೆ; ಈ ಕ್ಯಾಟಯಾನುಗಳು ಅನೇಕ ಮೂಲಗಳಿಂದ ಬರಬಹುದು, ಉದಾಹರಣೆಗಾಗಿ, ರಾಸಾಯನಿಕ ನರಕೋಶ ಸಂಗಮ, ಸಂವೇದನದ ನರಕೋಶಗಳು ಅಥವಾ ಗತಿ-ನಿಯಂತ್ರಕ ವಿಭವಗಳು. ಪೊಟ್ಯಾಸಿಯಮ್‌‌ನ ಆರಂಭಿಕ ಪೊರೆಯ ಪ್ರವೇಶಸಾಧ್ಯತೆಯು ಕಡಿಮೆಯಾಗಿರುತ್ತದೆ, ಆದರೆ ಇತರ ಅಯಾನುಗಳಿಗಿಂತ ಹೆಚ್ಚಾಗಿರುತ್ತದೆ, ಇದು ತಟಸ್ಥ ವಿಭವವು ''E'' <sub>K</sub>≈ –75&nbsp;mV ಗೆ ಹತ್ತಿರವಾಗುವಂತೆ ಮಾಡುತ್ತದೆ.<ref name="resting_potential"/> ವಿಧ್ರುವೀಕರಣವು ಪೊರೆಯಲ್ಲಿನ ಸೋಡಿಯಂ ಮತ್ತು ಪೊಟ್ಯಾಸಿಯಮ್‌ ವಾಹಕಗಳೆರಡನ್ನು ತೆರೆಯುವ ಮೂಲಕ ಅನುಕ್ರಮವಾಗಿ ಅಯಾನುಗಳನ್ನು ಆಕ್ಸಾನ್‌ನೊಳಕ್ಕೆ ಮತ್ತು ಅದರಿಂದ ಹೊರಕ್ಕೆ ಹರಿಯುವಂತೆ ಮಾಡುತ್ತದೆ. ವಿಧ್ರುವೀಕರಣವು ಕಡಿಮೆ ಪ್ರಮಾಣದಲ್ಲಿದ್ದರೆ (''V'' <sub>''m'' </sub> −70&nbsp;mV ನಿಂದ −60&nbsp;mV ಗೆ ಹೆಚ್ಚಾದರೆ), ಹೊರಮುಖ ಪೊಟ್ಯಾಸಿಯಮ್‌ ಪ್ರವಾಹವು ಒಳಮುಖ ಸೋಡಿಯಂ ಪ್ರವಾಹವನ್ನು ಮೀರಿಸುತ್ತದೆ. ಅದಲ್ಲದೇ ಪೊರೆಯು ಅದರ ಸಾಮಾನ್ಯ ತಟಸ್ಥ ವಿಭವ ಸುಮಾರು −70&nbsp;mV ಗೆ ಪುನಃಧ್ರುವೀಕರಿಸುತ್ತದೆ.<ref name="failed_initiations"/> ವಿಧ್ರುವೀಕರಣವು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿದ್ದರೆ, ಒಳಮುಖ ಸೋಡಿಯಂ ಪ್ರವಾಹವು ಹೊರಮುಖ ಪೊಟ್ಯಾಸಿಯಮ್‌ ಪ್ರವಾಹಕ್ಕಿಂತ ಹೆಚ್ಚುತ್ತದೆ. ಅದಲ್ಲದೇ ಹತೋಟಿಮೀರಿದ ಸ್ಥಿತಿಯು (ಧನಾತ್ಮಕ ಪ್ರಕ್ರಿಯೆ) ಉಂಟಾಗುತ್ತದೆ: ಒಳಮುಖ ಪ್ರವಾಹವು ಹೆಚ್ಚಾದಂತೆ ''V'' <sub>''m'' </sub> ಸಹ ಹೆಚ್ಚಾಗುತ್ತದೆ, ಇದು ಮತ್ತೆ ಒಳಮುಖ ಪ್ರವಾಹವನ್ನು ಅಧಿಕಗೊಳಿಸುತ್ತದೆ.<ref name="positive_feedback"/> ಸಾಕಷ್ಟು ಪ್ರಬಲ ವಿಧ್ರುವೀಕರಣವು (''V'' <sub>''m'' </sub> ನ ಏರಿಕೆ) ವೋಲ್ಟೇಜ್-ಸಂವೇದನಾಶೀಲ ಸೋಡಿಯಂ ವಾಹಕಗಳು ತೆರೆದುಕೊಳ್ಳುವಂತೆ ಮಾಡುತ್ತದೆ; ಸೋಡಿಯಂಗೆ ಪ್ರವೇಶಸಾಧ್ಯತೆಯು ಹೆಚ್ಚಾದಾಗ ''V'' <sub>''m'' </sub>, ಸೋಡಿಯಂನ ಸಮತೋಲಿತ ವೋಲ್ಟೇಜ್ ''E'' <sub>Na</sub>≈ +55&nbsp;mV ಗೆ ಹತ್ತಿರವಾಗುತ್ತದೆ. ವೋಲ್ಟೇಜ್‌ನ ಏರಿಕೆಯು ಮತ್ತೆ ಹೆಚ್ಚು ಸೋಡಿಯಂ ವಾಹಕಗಳು ತೆರೆದುಕೊಳ್ಳುವಂತೆ ಮಾಡುತ್ತದೆ, ಇದು ''V'' <sub>''m'' </sub> ಅನ್ನು ಮತ್ತಷ್ಟು ''E'' <sub>Na</sub> ಗೆ ಹತ್ತಿರವಾಗುವಂತೆ ಮಾಡುತ್ತದೆ. ಈ ಧನಾತ್ಮಕ ಪ್ರಕ್ರಿಯೆಯು ಸೋಡಿಯಂ ವಾಹಕಗಳು ಸಂಪೂರ್ಣವಾಗಿ ತೆರೆದುಕೊಂಡು ''V'' <sub>''m'' </sub>, ''E'' <sub>Na</sub> ಗೆ ಹತ್ತಿರವಾಗುವವರೆಗೆ ಮುಂದುವರಿಯುತ್ತದೆ.<ref name="rising phase">ಪರ್ವ್ಸ್ ''ಮತ್ತು ಇತರರು'', ಪುಟಗಳು 49–50; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 140–141, 150–151; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 480–481, 483–484; ಜಂಗ್, ಪುಟಗಳು 89–90.</ref> ''V'' <sub>''m'' </sub> ಮತ್ತು ಸೋಡಿಯಂನ ಪ್ರವೇಶಸಾಧ್ಯತೆಯಲ್ಲಿನ ತೀವ್ರ ಏರಿಕೆಯು ಕ್ರಿಯಾಶೀಲ ವಿಭವದ ''ಹೆಚ್ಚಾಗುವ ಹಂತ'' ಕ್ಕೆ ಹೊಂದಿಕೆಯಾಗಿರುತ್ತದೆ.<ref name="rising_phase"/> ಹತೋಟಿ ಮೀರಿದ ಸ್ಥಿತಿಯ ನಿರ್ಣಾಯಕ ಮಿತಿಯ ವೋಲ್ಟೇಜ್ ಸಾಮಾನ್ಯವಾಗಿ ಸುಮಾರು −45&nbsp;mV ನಷ್ಟಿರುತ್ತದೆ, ಆದರೆ ಇದು ಆಕ್ಸಾನ್‌ನ ಆಗಿನ ಸಕ್ರಿಯತೆಯನ್ನು ಆಧರಿಸಿರುತ್ತದೆ. ಆಗತಾನೆ ಒಂದು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸಿದ ಪೊರೆಯು ತಕ್ಷಣವೇ ಮತ್ತೊಂದನ್ನು ಉತ್ತೇಜಿಸುವುದಿಲ್ಲ, ಏಕೆಂದರೆ ಅಯಾನು ವಾಹಕಗಳು ಅವುಗಳ ಸಾಮಾನ್ಯ ಸ್ಥಿತಿಗೆ ಹಿಂದಿರುಗಿರುವುದಿಲ್ಲ. ಯಾವುದೇ ಹೊಸ ಕ್ರಿಯಾಶೀಲ ವಿಭವವು ಉಂಟಾಗದ ಅವಧಿಯನ್ನು ''ನಿರಪೇಕ್ಷ ಹಿಡಿತಕ್ಕೆ-ಬಾರದ-ಅವಧಿ'' ಎಂದು ಕರೆಯಲಾಗುತ್ತದೆ.<ref name="refractory"/> ಕೆಲವು ಅಯಾನು ವಾಹಕಗಳು ಸ್ವಸ್ಥಾನಕ್ಕೆ ಹಿಂದಿರುಗಿದ ನಂತರ, ಆಕ್ಸಾನ್ ಮತ್ತೊಂದು ಕ್ರಿಯಾಶೀಲ ವಿಭವವನ್ನು ಉಂಟುಮಾಡಲು ಪ್ರೇರೇಪಿಸಬಹುದು, ಆದರೆ ಕೇವಲ ಸಾಕಷ್ಟು ಪ್ರಬಲ ವಿಧ್ರುವೀಕರಣದೊಂದಿಗೆ, ಉದಾ. −30&nbsp;mV. ಕ್ರಿಯಾಶೀಲ ವಿಭವಗಳು ಉತ್ತೇಜನಗೊಳ್ಳಲು ಅಸಾಮಾನ್ಯವಾಗಿ ಕಷ್ಟವಾಗುವ ಅವಧಿಯನ್ನು ''ಸಂಬಂಧಿತ ಹಿಡಿತಕ್ಕೆ-ಬಾರದ ಅವಧಿ'' ಯೆಂದು ಕರೆಯಲಾಗುತ್ತದೆ.<ref name="refractory"/> === ಗರಿಷ್ಠ ಮತ್ತು ಕನಿಷ್ಠ ಹಂತ === ಹೆಚ್ಚು ಸೋಡಿಯಂ ಅಯಾನು ವಾಹಕಗಳು ತೆರೆದುಕೊಂಡಂತೆ ಹೆಚ್ಚಾಗುವ ಹಂತದ ಧನಾತ್ಮಕ ಪ್ರಕ್ರಿಯೆಯು ನಿಧಾನವಾಗಿ, ನಂತರ ಸ್ಥಗಿತಗೊಳ್ಳುತ್ತದೆ. ಕ್ರಿಯಾಶೀಲ ವಿಭವದ ಗರಿಷ್ಠ ಮಿತಿಯಲ್ಲಿ, ಸೋಡಿಯಂ ಪ್ರವೇಶಸಾಧ್ಯತೆಯು ಗರಿಷ್ಠವಾಗುತ್ತದೆ. ಅಲ್ಲದೇ ಪೊರೆಯ ವೋಲ್ಟೇಜ್ ''V'' <sub>''m'' </sub> ಹೆಚ್ಚುಕಡಿಮೆ ಸೋಡಿಯಂನ ಸಮತೋಲಿತ ವೋಲ್ಟೇಜ್ ''E'' <sub>Na</sub> ಗೆ ಸಮವಾಗುತ್ತದೆ. ಆರಂಭದಲ್ಲಿ ಸೋಡಿಯಂ ವಾಹಕಗಳನ್ನು ತೆರೆದ ಏರಿದ ಅದೇ ವೋಲ್ಟೇಜ್ ಅವುಗಳ ರಂಧ್ರಗಳನ್ನು ಮುಚ್ಚುವ ಮೂಲಕ ನಿಧಾನವಾಗಿ ಅವುಗಳನ್ನು ಮುಚ್ಚುತ್ತದೆ; ಸೋಡಿಯಂ ವಾಹಕಗಳು ''ನಿಷ್ಕ್ರಿಯಗೊಳ್ಳುತ್ತವೆ''.<ref name="sodium inactivation"/> ಇದು ಸೋಡಿಯಂಗೆ ಪೊರೆಯ ಪ್ರವೇಶಸಾಧ್ಯತೆಯನ್ನು ಕಡಿಮೆಮಾಡಿ, ಪೊರೆಯ ವೋಲ್ಟೇಜ್ಅನ್ನು ಮತ್ತೆ ಹಿಂದಕ್ಕೆ ಇಳಿಸುತ್ತದೆ. ಅದೇ ಸಂದರ್ಭದಲ್ಲಿ, ಏರಿದ ವೋಲ್ಟೇಜ್ ವೋಲ್ಟೇಜ್-ಸಂವೇದನಾಶೀಲ ಪೊಟ್ಯಾಸಿಯಮ್‌ ವಾಹಕಗಳನ್ನು ತೆರೆಯುತ್ತದೆ; ಪೊರೆಯಲ್ಲಿ ಪೊಟ್ಯಾಸಿಯಮ್‌ನ‌ ಪ್ರವೇಶಸಾಧ್ಯತೆಯ ಹೆಚ್ಚಾಗುವಿಕೆಯು ''V'' <sub>''m'' </sub> ಅನ್ನು ''E'' <sub>K</sub> ಗೆ ಏರಿಸುತ್ತದೆ.<ref name="sodium inactivation"/> ಸೋಡಿಯಂ ಮತ್ತು ಪೊಟ್ಯಾಸಿಯಮ್‌ ಪ್ರವೇಶಸಾಧ್ಯತೆಯಲ್ಲಿನ ಈ ಬದಲಾವಣೆಗಳು ''V'' <sub>''m'' </sub> ವೇಗವಾಗಿ ಕಡಿಮೆಯಾಗುವಂತೆ ಮಾಡುತ್ತವೆ, ಪೊರೆಯನ್ನು ಪುನಃಧ್ರುವೀಕರಿಸುತ್ತವೆ; ಮತ್ತು ಕ್ರಿಯಾಶೀಲ ವಿಭವದ "ಇಳಿಯುವ ಹಂತ"ವನ್ನು ಉಂಟುಮಾಡುತ್ತವೆ.<ref name="repolarization"/><ref name="repolarization">ಪರ್ವ್ಸ್ ''ಮತ್ತು ಇತರರು'', ಪುಟ 49; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 147–149, 152; ಸ್ಕ್ಮಿಡ್ತ್-ನೈಲ್ಸೆನ್, ಪುಟಗಳು 483–484; ಸ್ಟೀವನ್ಸ್, ಪುಟಗಳು 126–127.</ref> === ಆಫ್ಟರ್‌ಹೈಪರ್‌ಪೋಲರೈಸೇಶನ್ === ಹೆಚ್ಚಾದ ವೋಲ್ಟೇಜ್ ಅನೇಕ ಪೊಟ್ಯಾಸಿಯಮ್‌ ವಾಹಕಗಳನ್ನು ತೆರೆಯುತ್ತದೆ.ಅಲ್ಲದೇ ಅವುಗಳಲ್ಲಿ ಕೆಲವು ಪೊರೆಯು ಅದರ ಸಾಮಾನ್ಯ ತಟಸ್ಥ ಸ್ಥಿತಿಗೆ ಹಿಂದಿರುಗುವಾಗಲೂ ಮುಚ್ಚುವುದಿಲ್ಲ. ಇದಕ್ಕೆ ಹೆಚ್ಚುವರಿಯಾಗಿ, ಮತ್ತಷ್ಟು ಪೊಟ್ಯಾಸಿಯಮ್‌ ವಾಹಕಗಳು ಕ್ರಿಯಾಶೀಲ ವಿಭವದ ಸಂದರ್ಭದಲ್ಲಿ ಕ್ಯಾಲ್ಸಿಯಂ ಅಯಾನುಗಳ ಒಳಹರಿವಿಗೆ ಪ್ರತಿಕ್ರಿಯೆಯಾಗಿ ತೆರೆದುಕೊಳ್ಳುತ್ತವೆ. ಪೊರೆಯ ಪೊಟ್ಯಾಸಿಯಮ್‌ ಪ್ರವೇಶಸಾಧ್ಯತೆಯು ಅಸಾಧಾರಣವಾಗಿ ಹೆಚ್ಚಾಗಿ, ಪೊರೆಯ ವೋಲ್ಟೇಜ್ ''V'' <sub>''m'' </sub> ಅನ್ನು ಮತ್ತಷ್ಟು ಪೊಟ್ಯಾಸಿಯಮ್‌ನ‌ ಸಮತೋಲಿತ ವೋಲ್ಟೇಜ್ ''E'' <sub>K</sub> ಗೆ ಹತ್ತಿರಕ್ಕೆ ತರುತ್ತದೆ. ಆದ್ದರಿಂದ, ತಾಂತ್ರಿಕ ಭಾಷೆಯಲ್ಲಿ ಆಫ್ಟರ್‌ಹೈಪರ್‌ಪೋಲರೈಸೇಶನ್ ಎಂದು ಸೂಚಿಸಲಾಗುವ ಕನಿಷ್ಠ ಮಿತಿ ಅಥವಾ ಹೆಚ್ಚು-ಧ್ರುವೀಕರಣವು ಪೊರೆಯ ಪೊಟ್ಯಾಸಿಯಮ್‌‌ ಪ್ರವೇಶಸಾಧ್ಯತೆಯು ಅದು ಸಾಮಾನ್ಯ ಮೌಲ್ಯಕ್ಕೆ ಹಿಂದಿರುಗುವವರೆಗೆ ಕಂಡುಬರುತ್ತದೆ.<ref name="hyperpolarization">ಪರ್ವ್ಸ್ ''ಮತ್ತು ಇತರರು'', p. 37; ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 152.</ref> === ಹಿಡಿತಕ್ಕೆ ಬಾರದ ಅವಧಿ === ಪ್ರತಿಯೊಂದು ಕ್ರಿಯಾಶೀಲ ವಿಭವದ ನಂತರ ಹಿಡಿತಕ್ಕೆ ಬಾರದ ಅವಧಿಯು ಕಂಡುಬರುತ್ತದೆ. ಇದನ್ನು ''ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿ'' ಎಂದು, ಈ ಸಂದರ್ಭದಲ್ಲಿ ಮತ್ತೊಂದು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುವುದು ಅಸಾಧ್ಯವಾಗಿರುತ್ತದೆ, ಮತ್ತು ''ಸಂಬಂಧಿತ ಹಿಡಿತಕ್ಕೆ ಬಾರದ ಅವಧಿ'' ಎಂದು ವಿಭಾಗಿಸಬಹುದು, ಈ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಪ್ರಬಲ ಪ್ರೇರಕದ ಅವಶ್ಯಕತೆ ಇರುತ್ತದೆ.<ref name="refractory">ಪರ್ವ್ಸ್ ''ಮತ್ತು ಇತರರು'', ಪುಟ 49; ಬುಲ್ಲಾಕ್, ಆರ್ಕಾಂಡ್‌, ಗ್ರಿನೆಲ್, ಪುಟ 151; ಸ್ಟೀವನ್ಸ್, ಪುಟಗಳು 19–20; ಜಂಗ್, ಪುಟಗಳು 4–5.</ref> ಈ ಎರಡು ಹಿಡಿತಕ್ಕೆ ಬಾರದ ಅವಧಿಗಳು ಸೋಡಿಯಂ ಮತ್ತು ಪೊಟ್ಯಾಸಿಯಮ್‌ ವಾಹಕ ಅಣುಗಳ ಸ್ಥಿತಿಯಲ್ಲಿನ ಬದಲಾವಣೆಗಳಿಂದಾಗಿ ಉಂಟಾಗುತ್ತವೆ. ಕ್ರಿಯಾಶೀಲ ವಿಭವದ ನಂತರ ಮುಚ್ಚುವಾಗ ಸೋಡಿಯಂ ವಾಹಕಗಳು "ನಿಷ್ಕ್ರಿಯ" ಸ್ಥಿತಿಯನ್ನು ಪ್ರವೇಶಿಸುತ್ತವೆ, ಈ ಸ್ಥಿತಿಯಲ್ಲಿ ಅವು ಪೊರೆಯ ವಿಭವವಿಲ್ಲದಿದ್ದರೆ ತೆರೆಯಲ್ಪಡುವುದಿಲ್ಲ, ಇದು ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿಯನ್ನು ಉಂಟುಮಾಡುತ್ತದೆ. ಸಾಕಷ್ಟು ಸಂಖ್ಯೆಯ ಸೋಡಿಯಂ ವಾಹಕಗಳು ಅವುಗಳ ತಟಸ್ಥ ಸ್ಥಿತಿಗೆ ಹಿಂದಿರುಗಿದರೂ, ಕೆಲವು ಪೊಟ್ಯಾಸಿಯಮ್‌ ವಾಹಕಗಳು ಮಾತ್ರ ತೆರೆದೇ ಇರುತ್ತವೆ. ಇದು ಪೊರೆಯ ವಿಭವವು ವಿಧ್ರುವೀಕರಿಸುವುದನ್ನು ಕಷ್ಟಕರಗೊಳಿಸುತ್ತದೆ; ಆ ಮೂಲಕ ಸಂಬಂಧಿತ ಹಿಡಿತಕ್ಕೆ ಬಾರದ ಅವಧಿಯನ್ನು ಉಂಟುಮಾಡುತ್ತದೆ. ಪೊಟ್ಯಾಸಿಯಮ್‌ ವಾಹಕಗಳ ಸಾಂದ್ರತೆ ಮತ್ತು ಉಪಪ್ರಕಾರಗಳು ವಿವಿಧ ರೀತಿಯ ನರಕೋಶಗಳಲ್ಲಿ ವಿಭಿನ್ನವಾಗಿರುವುದರಿಂದ, ಸಂಬಂಧಿತ ಹಿಡಿತಕ್ಕೆ ಬಾರದ ಅವಧಿಯ ಸಮಯವು ವ್ಯತ್ಯಾಸಗೊಳ್ಳುತ್ತದೆ. ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿಯು ಆಕ್ಸಾನ್‌ಗಳಾದ್ಯಂತ ಕ್ರಿಯಾಶೀಲ ವಿಭವದ ಏಕದಿಕ್ಕಿನ ಪ್ರಸರಣಕ್ಕೆ ಜವಾಬ್ದಾರವಾಗಿರುತ್ತದೆ.<ref name="unidirectional">ಪರ್ವ್ಸ್ ''ಮತ್ತು ಇತರರು'', ಪುಟ 56.</ref> ಸಕ್ರಿಯವಾಗಿ ಏರಿಳಿತವಾಗುವ ಭಾಗದ ಹಿಂದಿರುವ ಆಕ್ಸಾನ್‌ನ ತೇಪೆಯು ಹಿಡಿತಕ್ಕೆ ಬಾರದ ಭಾಗವಾಗಿರುತ್ತದೆ. ಆದರೆ ಆಗತಾನೆ ಸಕ್ರಿಯಗೊಂಡಿರದ ಮುಂದೆ ಇರುವ ತೇಪೆಯು ಕ್ರಿಯಾಶೀಲ ವಿಭವದ ವಿಧ್ರುವೀಕರಣದಿಂದ ಪ್ರೇರೇಪಿಸಲ್ಪಡುವ ಸಾಮರ್ಥ್ಯ ಹೊಂದಿರುತ್ತದೆ. == ಹರಡುವಿಕೆ(ತರಂಗಾಂತರಗಳ ವ್ಯಾಪಕಗೊಳಿಸುವಿಕೆ) == {{Main|Conduction velocity}} ಆಕ್ಸಾನ್ ಹಿಲಕ್‌‌ನಲ್ಲಿ ಹುಟ್ಟಿಕೊಂಡ ಕ್ರಿಯಾಶೀಲ ವಿಭವವು ಆಕ್ಸಾನ್‌ನಾದ್ಯಂತ ಒಂದು ತರಂಗವಾಗಿ ಹರಡುತ್ತದೆ.<ref>ಬುಲ್ಲಾಕ್, ಆರ್ಕ್‌ಲ್ಯಾಂಡ್ ಮತ್ತು ಗ್ರಿನ್ನೆಲ್, ಪುಟಗಳು 160–64.</ref> ಕ್ರಿಯಾಶೀಲ ವಿಭವದ ಸಂದರ್ಭದಲ್ಲಿ ಆಕ್ಸಾನ್‌ನಲ್ಲಿ ಒಳಮುಖವಾಗಿ ಹರಿಯುವ ಪ್ರವಾಹವು ಆಕ್ಸಾನ್‌ನಾದ್ಯಂತ ಹರಡುತ್ತದೆ.ಅದಲ್ಲದೇ ಅದರ ಪೊರೆಯ ಪಕ್ಕದ ಭಾಗಗಳನ್ನು ವಿಧ್ರುವೀಕರಿಸುತ್ತದೆ. ಸಾಕಷ್ಟು ಪ್ರಬಲವಾಗಿದ್ದರೆ ಈ ವಿಧ್ರುವೀಕರಣವು ಅಂತಹುದೇ ಕ್ರಿಯಾಶೀಲ ವಿಭವವನ್ನು ಹತ್ತಿರದ ಪೊರೆಯ ತೇಪೆಗಳಲ್ಲಿ ಪ್ರೇರೇಪಿಸುತ್ತದೆ. ಈ ಪ್ರಕ್ರಿಯೆಯನ್ನು ಅಲನ್ ಲಾಯ್ಡ್ ಹಾಡ್ಗ್‌ಕಿನ್ ಎಂಬಾತ 1937ರಲ್ಲಿ ವಿವರಿಸಿದನು. ನರದ ಭಾಗಗಳನ್ನು ಜಜ್ಜಿ ಅಥವಾ ಶೀತಲೀಕರಣಗೊಳಿಸಿ ಕ್ರಿಯಾಶೀಲ ವಿಭವವನ್ನು ತಡೆಗಟ್ಟಿದ ನಂತರ ಆತನು, ತಡೆಯ ಒಂದು ಭಾಗದಲ್ಲಿ ಕಂಡುಬರುವ ಕ್ರಿಯಾಶೀಲ ವಿಭವವು ತಡೆಯು ಸಾಕಷ್ಟು ಸಣ್ಣದಾಗಿದ್ದರೆ ಮತ್ತೊಂದು ಭಾಗದಲ್ಲಿ ಇನ್ನೊಂದು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುತ್ತದೆ ಎಂದು ತೋರಿಸಿಕೊಟ್ಟನು.<ref>{{cite journal | author = [[Alan Lloyd Hodgkin|Hodgkin AL]] | year = 1937 | title = Evidence for electrical transmission in nerve, Part I | journal = Journal of Physiology | volume = 90 | pages = 183–210 | pmid = 16994885 | issue = 2 | pmc = 1395060}}<br />* {{cite journal | author = [[Alan Lloyd Hodgkin|Hodgkin AL]] | year = 1937 | title = Evidence for electrical transmission in nerve, Part II | journal = Journal of Physiology | volume = 90 | pages = 211–32 | pmid = 16994886 | issue = 2 | pmc = 1395062}}</ref> ಪೊರೆಯ ತೇಪೆಯೊಂದರಲ್ಲಿ ಒಂದು ಕ್ರಿಯಾಶೀಲ ವಿಭವವು ಕಂಡುಬಂದ ನಂತರ, ಆ ಪೊರೆಯ ತೇಪೆಯು ಮತ್ತೊಂದನ್ನು ಪ್ರೇರೇಪಿಸುವ ಮೊದಲು ಪುನಃಚೇತರಿಸಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಅಣುಗಳ ಮಟ್ಟದಲ್ಲಿ, ಈ ''ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿ'' ಯು ವೋಲ್ಟೇಜ್-ಸಕ್ರಿಯಗೊಳಿಸಿದ ಸೋಡಿಯಂ ವಾಹಕಗಳು ನಿಷ್ಕ್ರಿಯಕರಣದಿಂದ ಪುನಃಚೇತರಿಸಿಕೊಳ್ಳಲು, ಅಂದರೆ ಅವುಗಳ ಮುಚ್ಚಿದ ಸ್ಥಿತಿಗೆ ಹಿಂತಿರುಗಲು, ಬೇಕಾಗುವ ಸಮಯಕ್ಕೆ ಸಂಬಂಧಿಸಿರುತ್ತದೆ.<ref>ಸ್ಟೀವನ್ಸ್, ಪುಟಗಳು 19–20.</ref> ನರಗಳಲ್ಲಿ ಅನೇಕ ರೀತಿಯ ವೋಲ್ಟೇಜ್-ಸಕ್ರಿಯಗೊಳಿಸಿದ ಪೊಟ್ಯಾಸಿಯಮ್‌ ವಾಹಕಗಳಿರುತ್ತವೆ. ಕೆಲವು ವೇಗವಾಗಿ ನಿಷ್ಕ್ರಿಯಗೊಳ್ಳುತ್ತವೆ. (A-ಪ್ರಕಾರದ ಪ್ರವಾಹಗಳು), ಮತ್ತೆ ಕೆಲವು ನಿಧಾನವಾಗಿ ನಿಷ್ಕ್ರಿಯಗೊಳ್ಳುತ್ತವೆ ಅಥವಾ ಕೆಲವೊಂದು ನಿಷ್ಕ್ರಿಯಗೊಳ್ಳುವುದೇ ಇಲ್ಲ; ಈ ವ್ಯತ್ಯಾಸವು ಕೆಲವು ಪೊಟ್ಯಾಸಿಯಮ್‌ ವಾಹಕಗಳು ವಿಧ್ರುವೀಕರಣದಿಂದಾಗಿ ನಿಷ್ಕ್ರಿಯಗೊಂಡಿದ್ದರೂ, ಪುನಃಧ್ರುವೀಕರಣಕ್ಕೆ ಯಾವಾಗಲೂ ಪ್ರವಾಹದ ಒಂದು ಮೂಲವು ಲಭ್ಯಯಿರುವಂತೆ ಮಾಡುತ್ತದೆ. ನರಕೋಶದ ಎಲ್ಲಾ ವೋಲ್ಟೇಜ್-ಸಕ್ರಿಯಗೊಳಿಸಿದ ಸೋಡಿಯಂ ವಾಹಕಗಳು ಪ್ರಬಲ ವಿಧ್ರುವೀಕರಣದ ಸಂದರ್ಭದಲ್ಲಿ ಕೆಲವು ಮಿಲಿಸೆಕೆಂಡುಗಳೊಳಗೆ ನಿಷ್ಕ್ರಿಯಗೊಳ್ಳುತ್ತವೆ. ಆ ಮೂಲಕ ಗಣನೀಯ ಪ್ರಮಾಣದ ಸೋಡಿಯಂ ವಾಹಕಗಳು ಅವುಗಳ ಮುಚ್ಚಿದ ಸ್ಥಿತಿಗೆ ಹಿಂದಿರುಗುವವರೆಗೆ ಮತ್ತೊಂದು ವಿಧ್ರುವೀಕರಣವು ಸಂಭವಿಸದಂತೆ ಮಾಡುತ್ತವೆ. ಉದ್ರೇಕಗೊಳ್ಳುವ ದರವನ್ನು ನಿಯಂತ್ರಿಸಿದರೂ,<ref frequency_coding">ಸ್ಟೀವನ್ಸ್, ಪುಟಗಳು 21–23.</ref> ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿಯು ಕ್ರಿಯಾಶೀಲ ವಿಭವವು ಆಕ್ಸಾನ್‌ನಾದ್ಯಂತ ಕೇವಲ ಒಂದು ದಿಕ್ಕಿನಲ್ಲಿ ಮಾತ್ರ ಉಂಟಾಗುವಂತೆ ಮಾಡುತ್ತದೆ.<ref name="unidirectional"/> ಕ್ರಿಯಾಶೀಲ ವಿಭವದಿಂದ ಹರಿಯುವ ಪ್ರವಾಹವು ಆಕ್ಸಾನ್‌ನಾದ್ಯಂತ ಎರಡೂ ದಿಕ್ಕುಗಳಲ್ಲಿ ಹರಡುತ್ತದೆ.<ref name="internal_currents">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟಗಳು 161–164.</ref> ಆದರೂ ಆಕ್ಸಾನ್‌ನ ಉದ್ರೇಕಗೊಳ್ಳದ ಭಾಗವು ಮಾತ್ರ ಕ್ರಿಯಾಶೀಲ ವಿಭವಕ್ಕೆ ಪ್ರತಿಕ್ರಿಯಿಸಬಹುದು; ಆಗತಾನೆ ಉದ್ರೇಕಗೊಂಡ ಭಾಗವು ಕ್ರಿಯಾಶೀಲ ವಿಭವವು ಸುರಕ್ಷಿತವಾಗಿ ನಡೆಯುವವರೆಗೆ ಸುಲಭವಾಗಿ ಪ್ರತಿಕ್ರಿಯೆ ತೋರಿಸುವುದಿಲ್ಲ, ಮತ್ತು ಆ ಭಾಗವು ಪುನಃಉದ್ರೇಕಗೊಳ್ಳುವುದಿಲ್ಲ. ಸಾಮಾನ್ಯ ಆರ್ಥೋಡ್ರೋಮಿಕ್ ಕಂಡಕ್ಷನ್(ಸಾಗಣೆ)0ನಲ್ಲಿ, ಕ್ರಿಯಾಶೀಲ ವಿಭವವು ಆಕ್ಸಾನ್ ಹಿಲಕ್‌‌ನಿಂದ ಹುಟ್ಟಿ ಸಿನಾಪ್ಟಿಕ್ ಉಬ್ಬಿನೆಡೆಗೆ (ಆಕ್ಸಾನ್‌ನ ತುದಿ) ಹರಡುತ್ತದೆ; ಆಂಟಿಡ್ರೋಮಿಕ್ ಕಂಡಕ್ಷನ್ ಎಂದು ಕರೆಯುವ ವಿರುದ್ಧ ದಿಕ್ಕಿನ ಹರಡುವಿಕೆಯು ತುಂಬಾ ವಿರಳವಾಗಿರುತ್ತದೆ.<ref name="orthodromic">ಬುಲ್ಲಾಕ್, ಆರ್ಕಾಂಡ್‌ ಮತ್ತು ಗ್ರಿನ್ನೆಲ್, ಪುಟ 509.</ref> ಪ್ರಯೋಗಾಲಯದ ಆಕ್ಸಾನ್ ಅದರ ಮಧ್ಯದಲ್ಲಿ ಉದ್ರೇಕಗೊಂಡರೆ, ಆಕ್ಸಾನ್‌ನ ಎರಡೂ ಅರ್ಧಗಳು "ಫ್ರೆಶ್" ಅಂದರೆ ಉದ್ರೇಕಗೊಳ್ಳುವುದಿಲ್ಲ; ನಂತರ ಎರಡು ಕ್ರಿಯಾಶೀಲ ವಿಭವಗಳು ಉಂಟಾಗುತ್ತವೆ, ಒಂದು ಆಕ್ಸಾನ್ ಹಿಲಕ್‌‌ನೆಡೆಗೆ ಹಾಗೂ ಮತ್ತೊಂದು ಸಿನಾಪ್ಟಿಕ್ ಉಬ್ಬಿನೆಡೆಗೆ ಸಾಗುತ್ತದೆ. [[ಚಿತ್ರ:Neuron1.jpg|thumb|left|In saltatory conduction, an action potential at one node of Ranvier causes inwards currents that depolarize the membrane at the next node, provoking a new action potential there; the action potential appears to "hop" from node to node.|alt=ನರಕೋಶಗಳ ಆಕ್ಸಾನ್‌ಗಳು ಅನೇಕ ಮಯಿಲಿನ್‌ ಕೋಶಗಳಿಂದ ಆವೃತವಾಗಿರುತ್ತವೆ, ಅವು ಆಕ್ಸಾನ್ಅನ್ನು ಜೀವಕೋಶದ ಹೊರಗಿನ ದ್ರವ ಪದಾರ್ಥದಿಂದ ರಕ್ಷಿಸುತ್ತವೆ.ಮಯಿಲಿನ್‌ ಕೋಶಗಳ ನಡುವಿನ ಅಂತರವನ್ನು ನೋಡ್ಸ್ ಆಫ್ ರಾನ್ವಿಯರ್ ಎಂದು ಕರೆಯುತ್ತಾರೆ, ಅಲ್ಲಿ ಆಕ್ಸಾನ್ ಸುತ್ತಲಿನ ಜೀವಕೋಶದ-ಹೊರಗಿನ ದ್ರವ ಪದಾರ್ಥಕ್ಕೆ ನೇರವಾಗಿ ತೆರೆದುಕೊಂಡಿರುತ್ತದೆ.]] === ಮಯಿಲಿನ್‌ ಮತ್ತು ಸಾಲ್ಟೇಟರಿ ಕಂಡಕ್ಷನ್ === {{Main|Myelination|Saltatory conduction}} ನರವ್ಯೂಹದಲ್ಲಿ ವಿದ್ಯುತ್ ಸಂಜ್ಞೆಗಳ ವೇಗವಾದ ಮತ್ತು ಪರಿಣಾಮಕಾರಿ(ವಂಶವಾಹಿನಿಕೋಶದ ವರ್ಗಾವಣೆಯ ಪ್ರಕ್ರಿಯೆ ಮತ್ತು ಕಾರ್ಯವಿಧಾನ) ಟ್ರಾನ್ಸ್‌ಡಕ್ಷನ್‌ನ ವಿಕಾಸಾತ್ಮಕ ಅವಶ್ಯಕತೆಯು ನರಕೋಶ ಆಕ್ಸಾನ್‌ಗಳ ಸುತ್ತಲಿರುವ ಮಯಿಲಿನ್‌ ಕೋಶಗಳಿಂದಾಗಿ ಉಂಟಾಗುತ್ತದೆ. ಮಯಿಲಿನ್‌ (ವಿಭಿನ್ನ)ಬಹು-ಲಮೆಲ ಪೊರೆಯಾಗಿದ್ದು, ಆಕ್ಸಾನ್ಅನ್ನು ನೋಡ್ಸ್ ಆಫ್ ರಾನ್ವಿಯರ್‌ ಎನ್ನುವ ಅಂತರಗಳಿಂದ ಪ್ರತ್ಯೇಕಿಸಲ್ಪಟ್ಟ ಭಾಗಗಳಲ್ಲಿ ಆವರಿಸಿರುತ್ತದೆ. ಇದು ವಿಶೇಷ ಜೀವಕೋಶಗಳಾದ ಸ್ಕ್ವಾನ್ ಜೀವಕೋಶಗಳಿಂದ ಹೊರಮೈಯ ನರವ್ಯೂಹದಲ್ಲಿ ಹಾಗೂ ಆಲಿಗೊಡೆಂಡ್ರೊಸೈಟ್‌‌ಗಳಿಂದ ಕೇಂದ್ರ ನರವ್ಯೂಹದಲ್ಲಿ ಉತ್ಪತ್ತಿಯಾಗುತ್ತದೆ. ಮಯಿಲಿನ್‌ ಕೋಶವು ಪೊರೆಯ ಧಾರಣಶಕ್ತಿಯನ್ನು ಕಡಿಮೆ ಮಾಡುತ್ತದೆ.ಅದಲ್ಲದೇ ನೋಡ್‌ಗಳ ನಡುವಿನ ಅಂತರದಲ್ಲಿ ಪೊರೆಯ ನಿರೋಧಕತೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ನೋಡ್‌ನಿಂದ ನೋಡ್‌ಗೆ ಕ್ರಿಯಾಶೀಲ ವಿಭವದ ವೇಗ, ಸಾಲ್ಟೇಟರಿ ಚಲನೆಗೆ ಅವಕಾಶ ಮಾಡಿಕೊಡುತ್ತದೆ.<ref name="Zalc">{{cite journal |author=Zalc B |title=The acquisition of myelin: a success story |journal=Novartis Found. Symp. |volume=276 |issue= |pages=15–21; discussion 21–5, 54–7, 275–81 |year=2006 |pmid=16805421 |doi=10.1002/9780470032244.ch3}}</ref><ref name="S. Poliak & E. Peles">{{cite journal |author=S. Poliak & E. Peles |title=The local differentiation of myelinated axons at nodes of Ranvier|journal=Nature Reviews Neuroscience |volume=12 |issue=4 |pages=968–80 |year=2006 |pmid=14682359 |doi=10.1038/nrn1253}}</ref><ref>{{cite journal |author=Simons M, Trotter J |title=Wrapping it up: the cell biology of myelination |journal=Curr. Opin. Neurobiol. |volume=17 |issue=5 |pages=533–40 |year=2007 |month=October |pmid=17923405 |doi=10.1016/j.conb.2007.08.003}}</ref> ಮಯಿಲೀಕರಣವು ಮುಖ್ಯವಾಗಿ ಕಶೇರುಕಗಳಲ್ಲಿ ಕಂಡುಬರುತ್ತದೆ. ಆದರೆ ಇದನ್ನು ಹೋಲುವ ರಚನೆಯು ಕೆಲವು ಅಕಶೇರುಕಗಳಲ್ಲೂ ಕಂಡುಬಂದಿದೆ, ಉದಾಹರಣೆಗಾಗಿ, ಸೀಗಡಿಯ ಕೆಲವು ಜಾತಿಗಳು.<ref>{{cite journal |author=Xu K, Terakawa S |title=Fenestration nodes and the wide submyelinic space form the basis for the unusually fast impulse conduction of shrimp myelinated axons |journal=J. Exp. Biol. |volume=202 |issue=Pt 15 |pages=1979–89 |date=1 August 1999 |pmid=10395528 |url=http://jeb.biologists.org/cgi/pmidlookup?view=long&pmid=10395528 |access-date=8 ಸೆಪ್ಟೆಂಬರ್ 2010 |archive-date=24 ಮಾರ್ಚ್ 2020 |archive-url=https://web.archive.org/web/20200324025722/http://jeb.biologists.org/cgi/pmidlookup?view=long&pmid=10395528 |url-status=dead }}</ref>. ಕಶೇರುಕಗಳ ಎಲ್ಲಾ ನರಕೋಶಗಳು ಮಯಿಲೀಕರಣಗೊಳ್ಳುವುದಿಲ್ಲ; ಉದಾಹರಣೆಗಾಗಿ, ಸ್ವನಿಯಂತ್ರಿತ ನರವ್ಯೂಹವನ್ನು ಒಳಗೊಂಡ ನರಕೋಶಗಳ ಆಕ್ಸಾನ್‌ಗಳು ಸಾಮಾನ್ಯವಾಗಿ ಮಯಿಲೀಕರಣಗೊಳ್ಳುವುದಿಲ್ಲ. ಮಯಿಲಿನ್‌ ಅಯಾನುಗಳು ಮಯಿಲೀಕರಣಗೊಂಡ ಭಾಗಗಳಾದ್ಯಂತ ಆಕ್ಸಾನ್‌ಗೆ ಪ್ರವೇಶಿಸುವುದನ್ನು ಅಥವಾ ಬಿಟ್ಟುಹೋಗುವುದನ್ನು ತಡೆಯುತ್ತವೆ. ಸಾಮಾನ್ಯ ನಿಯಮದಂತೆ, ಮಯಿಲೀಕರಣವು ಕ್ರಿಯಾಶೀಲ ವಿಭವದ ಸಾಗಣೆಯ ವೇಗವನ್ನು ಹೆಚ್ಚಿಸುತ್ತದೆ. ಇದಲ್ಲದೇ ಅದನ್ನು ಹೆಚ್ಚು ಶಕ್ತಿ-ಕಾರ್ಯಶೀಲವನ್ನಾಗಿ ಮಾಡುತ್ತದೆ. ಸಾಲ್ಟೇಟರಿ ಆಗಿರಲಿ ಅಥವಾ ಆಗಿರದಿರಲಿ, ಕ್ರಿಯಾಶೀಲ ವಿಭವದ ಸರಾಸರಿ ಸಾಗಣೆಯ ವೇಗವು ಸಾಮಾನ್ಯವಾಗಿ 1&nbsp;m/s ನಿಂದ ಸುಮಾರು 100&nbsp;m/s ನಷ್ಟಿರುತ್ತದೆ. ಅಲ್ಲದೇ ಆಕ್ಸಾನ್‌ನ ವ್ಯಾಸವು ಅಧಿಕಗೊಂಡಂತೆ ಹೆಚ್ಚಾಗುತ್ತದೆ.<ref name="hursh_1939">{{cite journal | author = Hursh JB | year = 1939 | title = Conduction velocity and diameter of nerve fibers | journal = American Journal of Physiology | volume = 127 | pages = 131–39}}</ref> ಕ್ರಿಯಾಶೀಲ ವಿಭವವು ಆಕ್ಸಾನ್‌ನ ಮಯಿಲೀಕರಣಗೊಂಡ ಭಾಗಗಳಲ್ಲಿನ ಪೊರೆಯ ಮೂಲಕ ಹರಡುವುದಿಲ್ಲ. ಆದರೆ ಪ್ರವಾಹವು ಸೈಟೊಪ್ಲಾಸಮ್‌ನಿಂದ ಒಯ್ಯಲ್ಪಡುತ್ತದೆ. ಇದು ಮುಂದಿನ 1 ಅಥವಾ 2 ನೋಡ್ ಆಫ್ ರಾನ್ವಿಯರ್ಅನ್ನು ವಿಧ್ರುವೀಕರಣಗೊಳಿಸಲು ಸಾಕಾಗುತ್ತದೆ. ಬದಲಿಗೆ, ಒಂದು ನೋಡ್ ಆಫ್ ರಾನ್ವಿಯರ್‌‌ನಲ್ಲಿನ ಕ್ರಿಯಾಶೀಲ ವಿಭವದ ಅಯಾನಿನ ಪ್ರವಾಹವು ಮತ್ತೊಂದು ನೋಡ್‌ನಲ್ಲಿ ಇನ್ನೊಂದು ಕ್ರಿಯಾಶೀಲ ವಿಭವವು ಉಂಟಾಗುವಂತೆ ಪ್ರೇರೇಪಿಸುತ್ತದೆ; ನೋಡ್‌ನಿಂದ ನೋಡ್‌ಗೆ ಕ್ರಿಯಾಶೀಲ ವಿಭವವು ಉಂಟಾಗಬಹುದೆಂದು ಈ ರೀತಿ ನಿರೀಕ್ಷಿಸುವುದನ್ನು ಸಾಲ್ಟೇಟರಿ ಕಂಡಕ್ಷನ್ ಎನ್ನುತ್ತಾರೆ. ಸಾಲ್ಟೇಟರಿ ಕಂಡಕ್ಷನ್‌‌ನ ಬಗ್ಗೆ 1925ರಲ್ಲಿ ರಾಲ್ಫ್ ಲಿಲ್ಲಿಯು<ref>{{cite journal | author = Lillie RS | year = 1925 | title = Factors affecting transmission and recovery in passive iron nerve model | journal = J. Gen. Physiol. | volume = 7 | pages = 473–507 | doi = 10.1085/jgp.7.4.473 | pmid = 19872151 | issue = 4 | pmc = 2140733}} ಕೀನೆಸ್ ಮತ್ತು ಏಡ್ಲಿಯನ್ನೂ ಗಮನಿಸಿ, ಪುಟ 78.</ref> ಸೂಚಿಸಿದರೂ, ಇದರ ಮೊದಲ ಪ್ರಾಯೋಗಿಕ ಸಾಕ್ಷ್ಯಾಧಾರವನ್ನು ಸಂಶೋಧಕರಾದ ಇಚಿಜಿ ಟಾಸಕಿ<ref name="tasaki_1939">{{cite journal | author = Tasaki I | year = 1939 | title = Electro-saltatory transmission of nerve impulse and effect of narcosis upon nerve fiber | journal = Amer. J. Physiol. | volume = 127 | pages = 211–27}}</ref> ಮತ್ತು ಟೈಜಿ ಟಾಕ್ಯುಚಿ<ref name="tasaki_1941_1942_1959">{{cite journal | author = Tasaki I, Takeuchi T | year = 1941 | title = Der am Ranvierschen Knoten entstehende Aktionsstrom und seine Bedeutung für die Erregungsleitung | journal = Pflüger's Arch. Ges. Physiol. | volume = 244 | pages = 696–711 | doi = 10.1007/BF01755414}}<br />* {{cite journal | author = Tasaki I, Takeuchi T | year = 1942 | title = Weitere Studien über den Aktionsstrom der markhaltigen Nervenfaser und über die elektrosaltatorische Übertragung des nervenimpulses | journal = Pflüger's Arch. Ges. Physiol. | volume = 245 | pages = 764–82 | doi = 10.1007/BF01755237}}<br />* {{cite book | author = Tasaki I | year = 1959 | title = Handbook of Physiology: Neurophysiology | edition = (sect. 1, vol. 1) | editor = J Field, HW Magoun, VC Hall | publisher = American Physiological Society | location = Washington, D.C. | pages = 75–121}}</ref> ಹಾಗೂ ಆಂಡ್ರಿವ್ ಹಕ್ಸ್ಲೆ ಮತ್ತು ರಾಬರ್ಟ್ ಸ್ಟ್ಯಾಂಫಲಿ<ref name="huxley_staempfli_1949_1951">{{cite journal | author = [[Andrew Huxley|Huxley A]], Stämpfli R | year = 1949 | title = Evidence for saltatory conduction in peripheral myelinated nerve-fibers | journal = Journal of Physiology | volume = 108 | pages = 315–39}}<br />* {{cite journal | author = [[Andrew Huxley|Huxley A]], Stämpfli R | year = 1949 | title = Direct determination of membrane resting potential and action potential in single myelinated nerve fibers | journal = Journal of Physiology | volume = 112 | pages = 476–95 | pmid = 14825228 | issue = 3-4 | pmc = 1393015}}</ref> ನೀಡಿದ್ದಾರೆ. ಇದಕ್ಕೆ ವಿರುದ್ಧವಾಗಿ, ಮಯಿಲೀಕರಣಗೊಳ್ಳದ ಆಕ್ಸಾನ್‌ಗಳಲ್ಲಿ, ಕ್ರಿಯಾಶೀಲ ವಿಭವವು ಪೊರೆಯಲ್ಲಿ ಹತ್ತಿರದಲ್ಲಿರುವ ಮತ್ತೊಂದನ್ನು ಪ್ರೇರೇಪಿಸುತ್ತದೆ. ಅದು ತರಂಗದಂತೆ ಆಕ್ಸಾನ್‌ನ ಕೆಳಕ್ಕೆ ನಿರಂತರವಾಗಿ ಸರಿಯುತ್ತದೆ. [[ಚಿತ್ರ:Conduction velocity and myelination.png|thumb|right|300px|Comparison of the conduction velocities of myelinated and unmyelinated axons in the cat.<ref>Schmidt-Nielsen, Figure 12.13.</ref> The conduction velocity v of myelinated neurons varies roughly linearly with axon diameter d (that is, v ∝ d),<ref name="hursh_1939" /> whereas the speed of unmyelinated neurons varies roughly as the square root (v ∝√ d).<ref name="rushton_1951">[138]</ref> The red and blue curves are fits of experimental data, whereas the dotted lines are their theoretical extrapolations.|alt=ಆಕ್ಸಾನ್ ವ್ಯಾಸದೊಂದಿಗೆ (μm) ಸಾಗಣೆ ವೇಗದ (m/s) ಲಾಗ್-ಲಾಗ್ ನಕ್ಷೆ.]] ಮಯಿಲಿನ್‌ ಎರಡು ಪ್ರಮುಖ ಪ್ರಯೋಜನಗಳನ್ನು ಹೊಂದಿದೆ: ಸಾಗಣೆಯ ವೇಗವನ್ನು ಹೆಚ್ಚಿಸಿ, ಶಕ್ತಿಯ ಕಾರ್ಯಕಾರಿತ್ವವನ್ನು ಹೊಂದಿರುತ್ತದೆ. ಕನಿಷ್ಠ ವ್ಯಾಸಕ್ಕಿಂತ ಹೆಚ್ಚಾಗಿರುವ (ಸುಮಾರು 1 ಮೈಕ್ರೊಮೀಟರ್) ಆಕ್ಸಾನ್‌ಗಳಲ್ಲಿ ಮಯಿಲೀಕರಣವು ಕ್ರಿಯಾಶೀಲ ವಿಭವದ ಸಾಗಿಸುವಿಕೆಯ ವೇಗವನ್ನು ಸುಮಾರು ಹತ್ತುಪಟ್ಟು ಹೆಚ್ಚಿಸುತ್ತದೆ.<ref name="hartline_2007"/> ಇದಕ್ಕೆ ವಿರುದ್ಧವಾಗಿ, ಒಂದು ನಿರ್ದಿಷ್ಟ ಸಾಗಣೆಯ ವೇಗದ ಮಯಿಲೀಕರಣಗೊಂಡ ಎಳೆಗಳು ಅವುಗಳ ಮಯಿಲೀಕರಣಗೊಳ್ಳದ ಪ್ರತಿರೂಪಗಳಿಗಿಂತ ಸಣ್ಣದಾಗಿರುತ್ತವೆ. ಉದಾಹರಣೆಗಾಗಿ, ಕ್ರಿಯಾಶೀಲ ವಿಭವವು ಮಯಿಲೀಕರಣಗೊಂಡ ಫ್ರಾಗ್ ಆಕ್ಸಾನ್‌ನಲ್ಲಿ ಮತ್ತು ಮಯಿಲೀಕರಣಗೊಳ್ಳದ ಭಾರಿ ಆಕ್ಸಾನ್‌ನಲ್ಲಿ ಸರಿಸುಮಾರಾಗಿ ಒಂದೇ ವೇಗದಲ್ಲಿ (25&nbsp;m/s) ಸರಿಯುತ್ತದೆ, ಆದರೆ ಫ್ರಾಗ್ ಆಕ್ಸಾನ್ 30-ಪಟ್ಟು ಕಡಿಮೆ ವ್ಯಾಸವನ್ನು ಮತ್ತು 1000-ಪಟ್ಟು ಸಣ್ಣ ಅಡ್ಡ-ಛೇದದ ಕ್ಷೇತ್ರವನ್ನು ಹೊಂದಿದೆ. ಅಯಾನಿನ ಪ್ರವಾಹವು ನೋಡ್ಸ್ ಆಫ್ ರಾನ್ವಿಯರ್‌ನ ಮಿತಿಯಲ್ಲಿರುವುದರಿಂದ, ಕೆಲವು ಅಯಾನುಗಳು ಪೊರೆಯಾದ್ಯಂತ "ಸೋರಿಹೋಗು"ತ್ತವೆ, ಇದು ಚಯಾಪಚಯ ಶಕ್ತಿಯನ್ನು ಉಳಿಸುತ್ತದೆ. ಈ ಉಳಿಕೆಯು ಒಂದು ಗಮನಾರ್ಹ ಪ್ರಯೋಜನವಾಗಿದೆ ಏಕೆಂದರೆ ಮಾನವನ ನರವ್ಯೂಹವು ಸರಿಸುಮಾರು 20%ನಷ್ಟು ದೇಹದ ಚಯಾಪಚಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ.<ref name="hartline_2007">{{cite journal |author=Hartline DK, Colman DR |title=Rapid conduction and the evolution of giant axons and myelinated fibers |journal=Curr. Biol. |volume=17 |issue=1 |pages=R29–R35 |year=2007 |pmid=17208176 |doi=10.1016/j.cub.2006.11.042}}</ref> ಆಕ್ಸಾನ್‌ಗಳ ಮಯಿಲೀಕರಣಗೊಂಡ ಭಾಗಗಳ ಉದ್ದವು ಸಾಲ್ಟೇಟರಿ ಕಂಡಕ್ಷನ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅವು ಸಾಗಣೆಯ ವೇಗವನ್ನು ಸಾಧ್ಯವಾದಷ್ಟು ಗರಿಷ್ಠಗೊಳಿಸುವಷ್ಟು ಉದ್ದವಾಗಿರಬೇಕು, ಆದರೆ ಬರುವ ಸಂಜ್ಞೆಯು ಮುಂದಿನ ನೋಡ್ ಆಫ್ ರಾನ್ವಿಯರ್‌ನಲ್ಲಿ ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸಲು ತುಂಬಾ ದುರ್ಬಲವಾಗುವಷ್ಟು ಉದ್ದವಲ್ಲ. ನಿಜವಾಗಿ ಮಯಿಲೀಕರಣಗೊಂಡ ಭಾಗಗಳು ಸಾಮಾನ್ಯವಾಗಿ ಪಸರಿಸಿದ-ಸಂಜ್ಞೆಗಳು ಕನಿಷ್ಠ ಎರಡು ನೋಡ್‌ಗಳಗೆ ಸಾಗಲು ಸಾಕಾಗುವಷ್ಟು ಉದ್ದವಾಗಿರುತ್ತವೆ, ಇವು ಎರಡನೆ ಅಥವಾ ಮೂರನೇ ನೋಡ್‌ನಲ್ಲಿ ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸಲು ಸಾಕಷ್ಟು ವೈಶಾಲ್ಯವನ್ನು ಉಳಿಸಿಕೊಳ್ಳುತ್ತವೆ. ಆದ್ದರಿಂದ ಸಾಲ್ಟೇಟರಿ ಕಂಡಕ್ಷನ್‌ನ ಸುರಕ್ಷಿತ ಅಂಶವು ಹೆಚ್ಚಾಗಿರುತ್ತದೆ, ಇದು ಗಾಯವಾದಾಗ ಉಪ ನೋಡ್‌ಗಳಿಗೆ ವರ್ಗಾವಣೆಯಾಗುವಂತೆ ಮಾಡುತ್ತದೆ. ಆದರೆ ಕ್ರಿಯಾಶೀಲ ವಿಭವಗಳು ಸುರಕ್ಷಿತ ಅಂಶವು ಕಡಿಮೆಯಿರುವ ಭಾಗಗಳಲ್ಲಿ, ಮಯಿಲೀಕರಣಗೊಳ್ಳದ ನರಕೋಶಗಳಲ್ಲೂ, ಅತಿಮುಂಚೆಯೇ ಕೊನೆಗೊಳ್ಳಬಹುದು; ಉದಾಹರಣೆಯೆಂದರೆ ಆಕ್ಸಾನ್‌ನ ಬ್ರ್ಯಾಂಚ್ ಪಾಯಿಂಟ್, ಅಲ್ಲಿ ಅದು ಎರಡು ಆಕ್ಸಾನ್‌ಗಳಾಗಿ ವಿಭಾಗಿಸಲ್ಪಡುತ್ತದೆ.<ref>ಬುಲ್ಲಾಕ್, ಆರ್ಕ್‌ಲ್ಯಾಂಡ್ ಮತ್ತು ಗ್ರಿನ್ನೆಲ್, ಪುಟ 163.</ref> ಕೆಲವು ರೋಗಗಳು ಮಯಿಲಿನ್‌ಅನ್ನು ಶಿಥಿಲಗೊಳಿಸುತ್ತವೆ, ಮತ್ತು ಸಾಲ್ಟೇಟರಿ ಕಂಡಕ್ಷನ್ ಅನ್ನು ಕುಗ್ಗಿಸುತ್ತವೆ, ಇದು ಕ್ರಿಯಾಶೀಲ ವಿಭವದ ಸಾಗಣೆಯ ವೇಗವನ್ನು ಕಡಿಮೆಮಾಡುತ್ತದೆ.<ref>{{cite journal |author=Miller RH, Mi S |title=Dissecting demyelination |journal=Nat. Neurosci. |volume=10 |issue=11 |pages=1351–54 |year=2007 |pmid=17965654 |doi=10.1038/nn1995}}</ref> ಈ ರೋಗಗಳಲ್ಲಿ ಹೆಚ್ಚು ಮುಖ್ಯವಾದುದೆಂದರೆ ಸ್ಕ್ಲೆರೋಸಿಸ್, ಇದರಲ್ಲಿ ಮಯಿಲಿನ್‌ನ ಶಿಥಿಲಗೊಳ್ಳುವಿಕೆಯು ಸಂಬಂಧಿತ ಚಲನೆಯನ್ನು ಕುಗ್ಗಿಸುತ್ತದೆ.<ref>{{cite book | author = Waxman SG | year = 2007 | chapter = Multiple Sclerosis as a Neurodegenerative Disease | title=Molecular Neurology |editor = Waxman SG | publisher = Elsevier Academic Press | location = Burlington, MA | isbn = 978-0-12-369509-3 | pages = 333–46}}</ref> === ಕೇಬಲ್ ಸಿದ್ಧಾಂತ === {{Main|Cable theory}} [[ಚಿತ್ರ:NeuronResistanceCapacitanceRev.jpg|thumb|300px|right|Schematic of resistance and capacitance in an abstract neuronal fiber|Figure.1: Cable theory's simplified view of a neuronal fiber. The connected RC circuits correspond to adjacent segments of a passive neurite. The extracellular resistances re (the counterparts of the intracellular resistances ri) are not shown, since they are usually negligibly small; the extracellular medium may be assumed to have the same voltage everywhere.|alt=ಆಕ್ಸಾನ್‌ನ ಜೀವಕೋಶ ಪೊರೆಯಾದ್ಯಂತದ ರೋಧ ಮತ್ತು ಧಾರಣಶಕ್ತಿಯನ್ನು ತೋರಿಸುವ ರೇಖಾಚಿತ್ರ.ಜೀವಕೋಶ ಪೊರೆಯು ಪಾರ್ಶ್ವ ಭಾಗಗಳಾಗಿ ವಿಭಾಗಿಸಲ್ಪಡುತ್ತದೆ, ಪ್ರತಿಯೊಂದು ಭಾಗವು ಸೈಟೊಸಾಲ್ ಮತ್ತು ಜೀವಕೋಶದ ಹೊರಗಿನ ದ್ರವ ಪದಾರ್ಥದ ಮಧ್ಯೆ ಅದರದೇ ಆದ ರೋಧ ಮತ್ತು ಧಾರಣಶಕ್ತಿಯನ್ನು ಹೊಂದಿರುತ್ತದೆ.ಈ ಪ್ರತಿಯೊಂದು ಭಾಗವು ಜೀವಕೋಶದೊಳಗಿನ ಮಂಡಲದ ಮೂಲಕ ರೋಧದೊಂದಿಗೆ ಸಂಪರ್ಕಿಸಿವೆ.]] ಆಕ್ಸಾನ್‌ನಲ್ಲಿನ ವಿದ್ಯುತ್ತಿನ ಹರಿವನ್ನು ಕೇಬಲ್ ಸಿದ್ಧಾಂತ<ref name="rall_1989">{{cite book | author = [[Wilfrid Rall|Rall W]] | year = 1989 | title = Methods in Neuronal Modeling: From Synapses to Networks | chapter = Cable Theory for Dendritic Neurons | editor = [[Christof Koch|C. Koch]] and I. Segev | publisher = Bradford Books, MIT Press | location = Cambridge MA | isbn = 0-262-11133-0 | pages = 9–62}}</ref> ದಿಂದ ಮತ್ತು ಕಂಪಾರ್ಟ್ಮೆಂಟಲ್ (ವಿಭಾಗವುಳ್ಳ) ಮಾದರಿಯಂತಹ ಅದರ ವಿಸ್ತೃತ ವಿವರಣೆಯಿಂದ ಪರಿಮಾಣಾತ್ಮಕವಾಗಿ ವಿವರಿಸಬಹುದು.<ref name="segev_1989">{{cite book | author = Segev I, Fleshman JW, Burke RE | year = 1989 | title = Methods in Neuronal Modeling: From Synapses to Networks | chapter = Compartmental Models of Complex Neurons | editor = [[Christof Koch|C. Koch]] and I. Segev | publisher = Bradford Books, MIT Press | location = Cambridge MA | isbn = 0-262-11133-0 | pages = 63–96}}</ref> ಕೇಬಲ್ ಸಿದ್ಧಾಂತವನ್ನು 1855ರಲ್ಲಿ ಲಾರ್ಡ್ ಕೆಲ್ವಿನ್ ಅಟ್ಲಾಂಟಿಕ್ ಸಾಗರವನ್ನು ದಾಟುವ ಟೆಲಿಗ್ರಾಫಿಕ್ ಕೇಬಲ್<ref name="kelvin_1855">{{cite journal | author = [[William Thomson, 1st Baron Kelvin|Kelvin WT]] | year = 1855 | title = On the theory of the electric telegraph | journal = Proceedings of the Royal Society | volume = 7 | pages = 382–99 | doi = 10.1098/rspl.1854.0093}}</ref> ಅನ್ನು ರೂಪಿಸಲು ಅಭಿವೃದ್ಧಿಪಡಿಸಿದನು. ಇದು ನರಕೋಶಗಳಿಗೆ ಸಂಬಂಧಿಸಿದೆಯೆಂದು ಹಾಡ್ಗ್‌ಕಿನ್ ಮತ್ತು ರುಶ್ಟಾನ್ 1946ರಲ್ಲಿ ತೋರಿಸಿಕೊಟ್ಟರು.<ref name="hodgkin_1946">{{cite journal | author = [[Alan Lloyd Hodgkin|Hodgkin AL]], [[W. A. H. Rushton|Rushton WAH]] | year = 1946 | title = The electrical constants of a crustacean nerve fibre | journal = Proceedings of the Royal Society B | volume = 133 | pages = 444–79 | doi = 10.1098/rspb.1946.0024}}</ref> ಸರಳ ಕೇಬಲ್ ಸಿದ್ಧಾಂತದಲ್ಲಿ, ನರಕೋಶವನ್ನು ವಿದ್ಯುತ್ತಿಗೆ ಜಡವಾದುದೆಂದು ಮತ್ತು ಸಂಪೂರ್ಣವಾಗಿ ಸಿಲಿಂಡರಿನಾಕಾರದ ಸಾಗಣೆಯ ಕೇಬಲ್ ಎಂದು ಸೂಚಿಸಲಾಗುತ್ತದೆ, ಇದನ್ನು ಭಾಗಶಃ ವಿಕಲ ಸಮೀಕರಣ<ref name="rall_1989"/> ದಿಂದ ವಿವರಿಸಬಹುದು :<math> \tau \frac{\partial V}{\partial t} = \lambda^{2} \frac{\partial^{2} V}{\partial x^{2}} - V </math> ಇದರಲ್ಲಿ, ''V(x, t)'' ಅಂದರೆ ನರಕೋಶದುದ್ದಕ್ಕೂ ''t'' ಸಮಯದಲ್ಲಿ ಮತ್ತು ''x'' ಸ್ಥಾನದಲ್ಲಿ ಪೊರೆಯಾದ್ಯಂತ ಇರಬಹುದಾದ ವೋಲ್ಟೇಜ್, λ ಮತ್ತು τ ಅಂದರೆ ವಿಶಿಷ್ಟ ಉದ್ದ ಮತ್ತು ಸಮಯದ ಪರಿಮಾಣಗಳು, ಈ ಪರಿಮಾಣಗಳಲ್ಲಿ ಆ ವೋಲ್ಟೇಜ್‌ಗಳು ಉತ್ತೇಜಕಕ್ಕೆ ಪ್ರತಿಕ್ರಿಯೆಯಾಗಿ ಕ್ಷೀಣಿಸುತ್ತವೆ. ಮೇಲಿನ ವಿದ್ಯುನ್ಮಂಡಲ ರೇಖಾಚಿತ್ರವನ್ನು ಆಧಾರವಾಗಿಟ್ಟುಕೊಂಡು, ಈ ಪರಿಮಾಣಗಳನ್ನು ಪ್ರತಿ ಒಂದು ಉದ್ದದಲ್ಲಿನ ಪ್ರತಿರೋಧಕಗಳು ಮತ್ತು ಧಾರಣಶಕ್ತಿಗಳಿಂದ ಕಂಡುಹಿಡಿಯಬಹುದು.<ref name="space_time_constants">ಪರ್ವ್ಸ್ ''ಮತ್ತು ಇತರರು'', ಪುಟಗಳು 52–53.</ref> :<math> \tau =\ r_{m} c_{m} \, </math> :<math> \lambda = \sqrt \frac{r_m}{r_l} </math> ಈ ಸಮಯ ಮತ್ತು ಉದ್ದದ ಪರಿಮಾಣಗಳನ್ನು ಮಯಿಲೀಕರಣಗೊಳ್ಳದ ಎಳೆಗಳಲ್ಲಿ ನರಕೋಶದ ವ್ಯಾಸದ ಮೇಲಿನ ಸಾಗಣೆ-ವೇಗದ ಅವಲಂಬಿಕೆಯನ್ನು ತಿಳಿಯಲು ಬಳಸಲಾಗುತ್ತದೆ. ಉದಾಹರಣೆಗಾಗಿ, ಸಮಯ-ಪರಿಮಾಣ τ, ಪೊರೆಯ ರೋಧ ''r'' <sub>''m'' </sub> ಮತ್ತು ಧಾರಣಶಕ್ತಿ ''c'' <sub>''m'' </sub> ಒಂದಿಗೆ ಹೆಚ್ಚಾಗುತ್ತದೆ. ಧಾರಣಶಕ್ತಿಯು ಹೆಚ್ಚಾದಂತೆ ಒಂದು ನಿರ್ದಿಷ್ಟ ಟ್ರಾನ್ಸ್‌ಮೆಂಬ್ರೇನ್ ವೋಲ್ಟೇಜ್ಅನ್ನು ಉಂಟುಮಾಡಲು ಹೆಚ್ಚು ವಿದ್ಯುದಾವೇಶವನ್ನು ನೀಡಬೇಕಾಗುತ್ತದೆ. (''Q'' =''CV'' ಸಮೀಕರಣದಿಂದ); ರೋಧವು ಹೆಚ್ಚಾದಂತೆ ಪ್ರತಿ ಒಂದು ಏಕಮಾನ ಸಮಯಕ್ಕೆ ಕಡಿಮೆ ವಿದ್ಯುದಾವೇಶವನ್ನು ವರ್ಗಾಯಿಸಲಾಗುತ್ತದೆ, ಆ ಮೂಲಕ ನಿಧಾನವಾಗಿ ಸರಿದೂಗಿಸಲಾಗುತ್ತದೆ. ಇದೇ ರೀತಿಯಲ್ಲಿ, ಒಂದು ಆಕ್ಸಾನ್‌ನಲ್ಲಿನ ಪ್ರತಿ ಒಂದು ಏಕಮಾನ ಉದ್ದ ''r'' <sub>''i'' </sub>ದ ಆಂತರಿಕ ರೋಧವು ಮತ್ತೊಂದು ಆಕ್ಸಾನ್‍‌ಗಿಂತ ಕಡಿಮೆ ಇದ್ದರೆ (ಉದಾ. ಏಕೆಂದರೆ ಮೊದಲನೇ ಆಕ್ಸಾನ್‌ನ ತ್ರಿಜ್ಯವು ದೊಡ್ಡದಾಗಿರುತ್ತದೆ.), ಕ್ಷಯಿಸುವ ಉದ್ದ λ ಇನ್ನಷ್ಟು ಉದ್ದವಾಗುತ್ತದೆ. ಅದಲ್ಲದೇ ಕ್ರಿಯಾಶೀಲ ವಿಭವದ ಸಾಗಣೆ ವೇಗವು ಹೆಚ್ಚಾಗುತ್ತದೆ. ಟ್ರಾನ್ಸ್‌ಮೆಂಬ್ರೇನ್ ರೋಧ ''r'' <sub>''m'' </sub> ಹೆಚ್ಚಾದರೆ, ಅದು ಪೊರೆಯಾದ್ಯಂತ ಸರಾಸರಿ "ಸೋರಿಕೆ"ಯಾಗುವ ಪ್ರವಾಹವನ್ನು ಕಡಿಮೆಮಾಡುತ್ತದೆ. ಅದೇ ರೀತಿ ''λ'' ಹೆಚ್ಚು ಉದ್ದವಾಗುವಂತೆ ಮಾಡುತ್ತದೆ;ಅಲ್ಲದೇ ಮತ್ತು ಸಾಗಣೆ ವೇಗವನ್ನು ಹೆಚ್ಚಿಸುತ್ತದೆ. == ಮುಕ್ತಾಯ == === ರಾಸಾಯನಿಕ ನರಕೋಶ ಸಂಗಮಗಳು === {{Main|Chemical synapse|Neurotransmitter|Excitatory postsynaptic potential|Inhibitory postsynaptic potential}} ಸಾಮಾನ್ಯವಾಗಿ ಸಿನಾಪ್ಟಿಕ್ ಉಬ್ಬನ್ನು ತಲುಪುವ ಕ್ರಿಯಾಶೀಲ ವಿಭವಗಳು ನರಪ್ರೇಕ್ಷಕವು ಸಿನಾಪ್ಟಿಕ್ ಕ್ಲೆಫ್ಟ್‌ಗೆ ಬಿಡುಗಡೆಯಾಗುವಂತೆ ಮಾಡುತ್ತವೆ.<ref>{{cite journal |author=Süudhof TC |title=Neurotransmitter release |journal=Handb Exp Pharmacol |volume= 184|issue=184 |pages=1–21 |year=2008 |pmid=18064409 |doi=10.1007/978-3-540-74805-2_1}}</ref> ನರಪ್ರೇಕ್ಷಕಗಳು ಸಣ್ಣ ಅಣುಗಳಾಗಿದ್ದು, ಅವು ಪೋಸ್ಟ್‌ಸಿನಾಪ್ಟಿಕ್‌ ಜೀವಕೋಶದಲ್ಲಿ ಅಯಾನು ವಾಹಕಗಳನ್ನು ತೆರೆಯಬಹುದು; ಹೆಚ್ಚಿನ ಆಕ್ಸಾನ್‌ಗಳು ಅವುಗಳ ತುದಿಗಳಲ್ಲಿ ಒಂದೇ ರೀತಿಯ ನರಪ್ರೇಕ್ಷಕವನ್ನು ಹೊಂದಿರುತ್ತವೆ. ಕ್ರಿಯಾಶೀಲ ವಿಭವದ ಕಂಡುಬರುವಿಕೆಯು ಪ್ರಿಸಿನಾಪ್ಟಿಕ್‌ ಪೊರೆಯಲ್ಲಿ ವೋಲ್ಟೇಜ್-ಸಂವೇದನಾಶೀಲ ಕ್ಯಾಲ್ಸಿಯಂ ವಾಹಕಗಳನ್ನು ತೆರೆಯುತ್ತದೆ; ಕ್ಯಾಲ್ಸಿಯಂನ ಒಳಹರಿವು ನರಪ್ರೇಕ್ಷಕದಿಂದ ತುಂಬಿದ ಕೋಶಕಗಳು ಜೀವಕೋಶದ ಮೇಲ್ಮೆಗೆ ಚಲಿಸುವಂತೆ ಮಾಡುತ್ತದೆ. ಅಲ್ಲದೇ ಅವುಗಳ ಅಂಶಗಳನ್ನು ಸಿನಾಪ್ಟಿಕ್ ಕ್ಲೆಫ್ಟ್‌ಗೆ ಬಿಡುಗಡೆಯಾಗುವಂತೆ ಮಾಡುತ್ತದೆ.<ref>{{cite journal |author=Rusakov DA |title=Ca2+-dependent mechanisms of presynaptic control at central synapses |journal=Neuroscientist |volume=12 |issue=4 |pages=317–26 |year=2006 |month=August |pmid=16840708 |doi=10.1177/1073858405284672 |pmc=2684670}}</ref> ಈ ಸಂಕೀರ್ಣ ಕ್ರಿಯೆಯನ್ನು ನ್ಯೂರೊಟಾಕ್ಸಿನ್ಸ್ಟೆಟನೊಸ್ಪಾಸ್ಮಿನ್ ಮತ್ತು ಬೊಟುಲಿನಮ್ ಟಾಕ್ಸಿನ್‌ ಪ್ರತಿಬಂಧಿಸುತ್ತವೆ. ಇವು ಅನುಕ್ರಮವಾಗಿ ಟೆಟನಸ್ ಮತ್ತು ಬೊಟುಲಿಸಮ್‌ಗೆ ಜವಾಬ್ದಾರವಾಗಿರುತ್ತವೆ.<ref>{{cite journal |author=Humeau Y, Doussau F, Grant NJ, Poulain B |title=How botulinum and tetanus neurotoxins block neurotransmitter release |journal=Biochimie |volume=82 |issue=5 |pages=427–46 |year=2000 |month=May |pmid=10865130 |doi=10.1016/S0300-9084(00)00216-9}}</ref> [[ಚಿತ್ರ:Gap_cell_junction-en.svg|thumb|left|Electrical synapses between excitable cells allow ions to pass directly from one cell to another, and are much faster than chemical synapses.|alt=ಎಲೆಕ್ಟ್ರಿಕಲ್ ನರಕೋಶ ಸಂಗಮಗಳು ಪ್ರೋಟೀನ್ ಸಂಕೀರ್ಣಗಳಿಂದ ರಚಿತವಾಗಿರುತ್ತವೆ, ಅವು ಪಕ್ಕದ ನರಕೋಶಗಳ ಎರಡೂ ಪೊರೆಗಳಲ್ಲಿ ಹಿಡಿದಿಟ್ಟುಕೊಂಡಿರುತ್ತವೆ. ಆ ಮೂಲಕ ಅವು ಅಯಾನುಗಳಿಗೆ ಒಂದು ಜೀವಕೋಶದ ಸೈಟೊಪ್ಲಾಸಮ್‌ನಿಂದ ಪಕ್ಕದ ಜೀವಕೋಶಕ್ಕೆ ಹರಿಯಲು ನೇರ ವಾಹಕವನ್ನು ಒದಗಿಸುತ್ತವೆ.]] === ವಿದ್ಯುತ್ತಿನಂಥ ನರಕೋಶ ಸಂಗಮಗಳು === {{Main|Electrical synapse|Gap junction|Connexin}} ಕೆಲವು ನರಕೋಶ ಸಂಗಮಗಳು ನರಪ್ರೇಕ್ಷಕದ "ಮಧ್ಯವರ್ತಿ"ಯೊಂದಿಗೆ ಕ್ರಿಯೆ ನಡೆಸುತ್ತವೆ.ಅಲ್ಲದೇ ಪ್ರಿಸಿನಾಪ್ಟಿಕ್‌ ಮತ್ತು ಪೋಸ್ಟ್‌ಸಿನಾಪ್ಟಿಕ್‌ ಜೀವಕೋಶಗಳನ್ನು ಒಟ್ಟಿಗೆ ಕೂಡಿಸುತ್ತವೆ.<ref>{{cite journal |author=Zoidl G, Dermietzel R |title=On the search for the electrical synapse: a glimpse at the future |journal=Cell Tissue Res. |volume=310 |issue=2 |pages=137–42 |year=2002 |pmid=12397368 |doi=10.1007/s00441-002-0632-x}}</ref> ಕ್ರಿಯಾಶೀಲ ವಿಭವವು ನರಕೋಶ ಸಂಗಮವನ್ನು ತಲುಪಿದಾಗ, ಪ್ರಿಸಿನಾಪ್ಟಿಕ್‌ ಜೀವಕೋಶಕ್ಕೆ ಹರಿಯುವ ಅಯಾನಿನ ಪ್ರವಾಹವು ಎರಡು ಜೀವಕೋಶ ಪೊರೆಗಳ ತಡೆಯನ್ನು ದಾಟಿ, ಕಾನೆಕ್ಸಿನ್‌ಗಳೆಂದು ಕರೆಯುವ ರಂಧ್ರಗಳ ಮೂಲಕ ಪೋಸ್ಟ್‌ಸಿನಾಪ್ಟಿಕ್‌ ಜೀವಕೋಶವನ್ನು ಪ್ರವೇಶಿಸುತ್ತವೆ.<ref>{{cite journal |author=Brink PR, Cronin K, Ramanan SV |title=Gap junctions in excitable cells |journal=J. Bioenerg. Biomembr. |volume=28 |issue=4 |pages=351–8 |year=1996 |pmid=8844332 |doi=10.1007/BF02110111}}</ref> ಆದ್ದರಿಂದ ಪ್ರಿಸಿನಾಪ್ಟಿಕ್‌ ಕ್ರಿಯಾಶೀಲ ವಿಭವದ ಅಯಾನಿನ ಪ್ರವಾಹವು ನೇರವಾಗಿ ಪೋಸ್ಟ್‌ಸಿನಾಪ್ಟಿಕ್‌ ಜೀವಕೋಶವನ್ನು ಉದ್ರೇಕಿಸಬಹುದು. ವಿದ್ಯುತ್ತಿನಂಥ ನರಕೋಶ ಸಂಗಮಗಳು ವೇಗದ ಸಾಗಣೆಗೆ ಅವಕಾಶ ಮಾಡಿಕೊಡುತ್ತವೆ, ಏಕೆಂದರೆ ಅವು ಸಿನಾಪ್ಟಿಕ್ ಕ್ಲೆಫ್ಟ್‌ನಾದ್ಯಂತ ನರಪ್ರೇಕ್ಷಕಗಳ ನಿಧಾನಗತಿಯ ಹರಡುವಿಕೆಯನ್ನು ಬಯಸುವುದಿಲ್ಲ. ಆದ್ದರಿಂದ ವಿದ್ಯುತ್ತಿನಂಥ ನರಕೋಶ ಸಂಗಮಗಳು, ಎಸ್ಕೇಪ್ ರಿಫೆಕ್ಸ್, ಕಶೇರುಕಗಳ ರೆಟಿನಾ ಮತ್ತು ಹೃದಯದಲ್ಲಿರುವಂತೆ ವೇಗದ ಪ್ರತಿಕ್ರಿಯೆ ಮತ್ತು ಸಮಯದ ಹೊಂದಾಣಿಕೆಯು ಬಹುಮುಖ್ಯವಾಗಿದ್ದಾಗ ಬಳಸಲ್ಪಡುತ್ತವೆ. === ನರಸ್ನಾಯುಕ ಸೇರಿಕೆ === {{Main|Neuromuscular junction|Acetylcholine receptor|Cholinesterase enzyme}} ನರಕೋಶ ಸಂಗಮದ ಒಂದು ವಿಶೇಷ ಭಾಗವೆಂದರೆ ನರಸ್ನಾಯುಕ ಸೇರಿಕೆ, ಇದರಲ್ಲಿ ಮೋಟಾರ್ ನರಕೋಶದ ಆಕ್ಸಾನ್ ಸ್ನಾಯು ತಂತುವಿನಲ್ಲಿ ಸೇರುತ್ತದೆ.<ref>{{cite journal |author=Hirsch NP |title=Neuromuscular junction in health and disease |journal=Br J Anaesth |volume=99 |issue=1 |pages=132–8 |year=2007 |month=July |pmid=17573397 |doi=10.1093/bja/aem144 |url=http://bja.oxfordjournals.org/cgi/pmidlookup?view=long&pmid=17573397}}</ref> ಇಂತಹ ಸಂದರ್ಭಗಳಲ್ಲಿ, ಅಸಿಟೈಲ್‌ಕೋಲಿನ್ ಎಂಬ ನರಪ್ರೇಕ್ಷಕವು ಬಿಡುಗಡೆಯಾಗುತ್ತದೆ. ಇದು ಅಸಿಟೈಲ್‌ಕೋಲಿನ್ ವಾಹಕಕ್ಕೆ ಬಂಧಿಸುತ್ತದೆ. ಇದು ಸ್ನಾಯು ತಂತುವಿನ ಪೊರೆಯಲ್ಲಿರುವ ''ಸಾರ್ಕೊಲೆಮ್ಮ'' ) ಒಂದು ಸಮಗ್ರ ಪೊರೆಯ ಪ್ರೋಟೀನ್ ಆಗಿದೆ.<ref>{{cite journal |author=Hughes BW, Kusner LL, Kaminski HJ |title=Molecular architecture of the neuromuscular junction |journal=Muscle Nerve |volume=33 |issue=4 |pages=445–61 |year=2006 |month=April |pmid=16228970 |doi=10.1002/mus.20440}}</ref> ಆದರೆ ಅಸಿಟೈಲ್‌ಕೋಲಿನ್ ಪರಿಮಿತಿಯಲ್ಲಿ ಉಳಿಯುವುದಿಲ್ಲ; ಬದಲಿಗೆ, ಇದು ವಿಯೋಜಿಸಿ, ನರಕೋಶ ಸಂಗಮದಲ್ಲಿರುವ ಅಸಿಟೈಲ್‌ಕೋಲಿನೆಸ್ಟರೇಸ್ ಎಂಬ ಕಿಣ್ವದಿಂದ ಜಲವಿಚ್ಛೇದನಗೊಳ್ಳುತ್ತದೆ. ಈ ಕಿಣ್ವವು ಸ್ನಾಯುವಿನ ಪ್ರಚೋದಕವನ್ನು ವೇಗವಾಗಿ ಕಡಿಮೆಮಾಡುತ್ತದೆ. ಇದು ಸ್ನಾಯುವಿನ ಸಂಕೋಚನದ ಪ್ರಮಾಣ ಮತ್ತು ಸಮಯವನ್ನು ಸೂಕ್ಷ್ಮವಾಗಿ ನಿಯಂತ್ರಿಸುವಂತೆ ಮಾಡುತ್ತದೆ. ಕೆಲವು ವಿಷಕಾರಿಗಳು ಈ ನಿಯಂತ್ರಣವನ್ನು ತಡೆಯಲು ಅಸಿಟೈಲ್‌ಕೋಲಿನೆಸ್ಟರೇಸ್ಅನ್ನು ನಿಷ್ಕ್ರಿಯಗೊಳಿಸುತ್ತವೆ, ಉದಾಹರಣೆಗಾಗಿ, ನರದ ಅಂಶಗಳಾದ ಸಾರಿನ್ ಮತ್ತು ಟಾಬುನ್<ref name="Newmark">{{cite journal |author=Newmark J |title=Nerve agents |journal=Neurologist |volume=13 |issue=1 |pages=20–32 |year=2007 |pmid=17215724 |doi=10.1097/01.nrl.0000252923.04894.53}}</ref> ಹಾಗೂ ಕೀಟನಾಶಕಗಳಾದ ಡಿಯಾಜಿನಾನ್ ಮತ್ತು ಮ್ಯಾಲಥಿಯಾನ್.<ref>{{cite journal |author=Costa LG |title=Current issues in organophosphate toxicology |journal=Clin. Chim. Acta |volume=366 |issue=1-2 |pages=1–13 |year=2006 |pmid=16337171 |doi=10.1016/j.cca.2005.10.008}}</ref> == ಇತರ ಜೀವಕೋಶ ಪ್ರಕಾರಗಳು == === ಹೃದಯದ ಕ್ರಿಯಾಶೀಲ ವಿಭವ === {{Main|Cardiac action potential|Electrical conduction system of the heart|Cardiac pacemaker|Arrhythmia}} [[ಚಿತ್ರ:Ventricular_myocyte_action_potential.svg|thumb|right|220px|Phases of a cardiac action potential. The sharp rise in voltage ("0") corresponds to the influx of sodium ions, whereas the two decays ("1" and "3", respectively) correspond to the sodium-channel inactivation and the repolarizing eflux of potassium ions. The characteristic plateau ("2") results from the opening of voltage-sensitive calcium channels.|alt=ಸಮಯದೊಂದಿಗೆ ಪೊರೆಯ ವಿಭವದ ನಕ್ಷೆ.ಆರಂಭಿಕ ತಟಸ್ಥ ಹಂತವು (ಭಾಗ 4) ಋಣಾತ್ಮಕವಾಗಿದ್ದು, ಸ್ಥಿರವಾಗಿರುತ್ತದೆ, ನಂತರ ಗರಿಷ್ಠ ಮಿತಿಗೆ (1) ವೇಗವಾಗಿ ಏರುತ್ತದೆ (0).ಸಮಸ್ಥಿತಿಯ ಹಂತವು (2) ಗರಿಷ್ಠ ಮಿತಿಗಿಂತ ಸ್ವಲ್ಪ ಕೆಳಗಿರುತ್ತದೆ.ಈ ಸಮಸ್ಥಿತಿಯ ಹಂತದ ನಂತರ ತಟಸ್ಥ ವಿಭವಕ್ಕೆ (4) ವೇಗವಾಗಿ ಹಿಂತಿರುಗುತ್ತದೆ (3).]] ಹೃದಯದ ಕ್ರಿಯಾಶೀಲ ವಿಭವವು ನರಕೋಶದ ಕ್ರಿಯಾಶೀಲ ವಿಭವಕ್ಕಿಂತ ಭಿನ್ನವಾಗಿರುತ್ತದೆ, ಇದು ಒಂದು ವಿಸ್ತರಿಸಿದ ಭಾಗವನ್ನು ಹೊಂದಿರುತ್ತದೆ, ಈ ಭಾಗದಲ್ಲಿ ಪೊರೆಯು ಸಾಮಾನ್ಯದಂತೆ ಪೊಟ್ಯಾಸಿಯಮ್‌ ಪ್ರವಾಹದಿಂದ ಪುನಃಧ್ರುವೀಕರಣಗೊಳ್ಳುವುದಕ್ಕೆ ಮುಂಚೆ ಕೆಲವು ನೂರು ಮಿಲಿಸೆಕೆಂಡುಗಳವರೆಗೆ ಹೆಚ್ಚು ವೋಲ್ಟೇಜ್‌ನಲ್ಲಿರುತ್ತದೆ.<ref name="Kleber"/> ಈ ಭಾಗವು ಕ್ಯಾಲ್ಸಿಯಂ ವಾಹಕಗಳ ನಿಧಾನವಾದ ತೆರೆದುಕೊಳ್ಳುವಿಕೆಯಿಂದ ಮತ್ತು ಸೋಡಿಯಂ ವಾಹಕಗಳು ನಿಷ್ಕ್ರಿಯಗೊಂಡರೂ ಪೊರೆಯ ವೋಲ್ಟೇಜ್ಅನ್ನು ಅವುಗಳ ಸಮತೋಲನ ವಿಭವದ ಹತ್ತಿರದಲ್ಲಿ ನಿರ್ವಹಿಸುವುದರಿಂದ ರಚನೆಯಾಗುತ್ತದೆ. ಹೃದಯದ ಕ್ರಿಯಾಶೀಲ ವಿಭವವು ಹೃದಯದ ಸಂಕೋಚನವನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.<ref name="Kleber">{{cite journal |author=Kléber AG, Rudy Y |title=Basic mechanisms of cardiac impulse propagation and associated arrhythmias |journal=Physiol. Rev. |volume=84 |issue=2 |pages=431–88 |year=2004 |month=April |pmid=15044680 |doi=10.1152/physrev.00025.2003 |url=http://physrev.physiology.org/cgi/pmidlookup?view=long&pmid=15044680 }}{{Dead link|date=ಮೇ 2024 |bot=InternetArchiveBot |fix-attempted=yes }}</ref> ಸೈನೋಟ್ರಿಯಲ್ ನೋಡ್‌ನ ಹೃದಯದ ಜೀವಕೋಶಗಳು ಗತಿ-ನಿಯಂತ್ರಕ ವಿಭವವನ್ನು ಉಂಟುಮಾಡುತ್ತದೆ, ಇದು ಹೃದಯವನ್ನು ಏಕಕಾಲದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆ ಜೀವಕೋಶಗಳ ಕ್ರಿಯಾಶೀಲ ವಿಭವವು ಆಟ್ರಿಯೊವೆಂಟ್ರಿಕ್ಯುಲರ್ ನೋಡ್ (AV ನೋಡ್)ನ ಮೂಲಕ ಹರಡುತ್ತದೆ, ಈ ನೋಡ್ ಆಟ್ರಿಯಾ ಮತ್ತು ವೆಂಟ್ರಿಕಲ್‌ಗಳ ನಡುವಿನ ಏಕೈಕ ಸಾಗಣೆಯ ಮಾರ್ಗವಾಗಿದೆ. AV ನೋಡ್‌ನ ಕ್ರಿಯಾಶೀಲ ವಿಭವವು(ಹೃದಯದ ಸ್ನಾಯುಗಳ ಗುಂಪಿನ ಪ್ರಕ್ರಿಯೆ) ಬಂಡಲ್ ಆಫ್ ಹೀಸ್ ನ ಮೂಲಕ ಸಾಗಿ, ಅಲ್ಲಿಂದ ಸ್ನಾಯುಗಳ ತಂತು ಗುಂಪು)ಪರ್ಕಿಂಜೆ ತಂತು‌ಗಳೆಡೆಗೆ ಹರಡುತ್ತದೆ.<ref group="note">ಈ ಪರ್ಕಿಂಜೆ ತಂತುಗಳು ಸ್ನಾಯು ತಂತುಗಳಾಗಿವೆ.ಅಲ್ಲಿ ಇವು ಸೆರೆಬೆಲ್ಲಮ್‌ನಲ್ಲಿ ಕಂಡುಬರುವ ನರಕೋಶಗಳಾದ ಪರ್ಕಿಂಜೆ ಜೀವಕೋಶಗಳಿಗೆ ಸಂಬಂಧಿಸಿಲ್ಲವೆಂಬುದನ್ನು ಗಮನಿಸಬೇಕು.</ref> ಇದಕ್ಕೆ ವಿರುದ್ಧವಾಗಿ, ಹುಟ್ಟಿನಿಂದ ಬಂದ ನವವಿಕೃತಿ ಅಥವಾ ತೊಂದರೆಯಿಂದಾಗಿ ಉಂಟಾದ ಕ್ರಿಯಾಶೀಲ ವಿಭವದಲ್ಲಿನ ವೈಪರಿತ್ಯವು ಮಾನವನಲ್ಲಿ ರೋಗಲಕ್ಷಣವನ್ನು, ವಿಶೇಷವಾಗಿ(ಹೃದಯದ ಸ್ನಾಯುಗಳ ಅಸಮರ್ಪಕ ಏರಿಳಿತ) ಅರಿತ್ಮಿಯಾ, ಉಂಟುಮಾಡಬಹುದು.<ref name="Kleber"/> ಕೆಲವು ಅರಿತ್ಮಿಯಾ-ನಿರೋಧಕ ಔಷಧಗಳು ಹೃದಯದ ಕ್ರಿಯಾಶೀಲ ವಿಭವದ ಮೇಲೆ ಪರಿಣಾಮ ಬೀರುತ್ತವೆ, ಉದಾಹರಣೆಗಾಗಿ, ಕ್ವಿನಿಡೈನ್, ಲಿಡೊಕೈನ್, ಬೀಟಾ ಬ್ಲಾಕರ್ ಮತ್ತು ವೆರಪಮಿಲ್.<ref>{{cite journal |author=Tamargo J, Caballero R, Delpón E |title=Pharmacological approaches in the treatment of atrial fibrillation |journal=Curr. Med. Chem. |volume=11 |issue=1 |pages=13–28 |year=2004 |month=January |pmid=14754423 |doi=10.2174/0929867043456241}}</ref> === ಸ್ನಾಯುವಿನ ಕ್ರಿಯಾಶೀಲ ವಿಭವ === {{Main|Neuromuscular junction|Muscle contraction}} ಸಾಮಾನ್ಯ ಅಸ್ಥಿಪಂಜರದ ಸ್ನಾಯು ಜೀವಕೋಶದಲ್ಲಿನ ಕ್ರಿಯಾಶೀಲ ವಿಭವವು ನರಕೋಶಗಳ ಕ್ರಿಯಾಶೀಲ ವಿಭವದಂತೆಯೇ ಇರುತ್ತದೆ.<ref name="ganong_1991">{{cite book | author = Ganong W | year = 1991 | title = Review of Medical Physiology | edition = 15th | publisher = Appleton and Lange | location = Norwalk CT | isbn = 0-8385-8418-7 | pages = 59–60}}</ref> ಕ್ರಿಯಾಶೀಲ ವಿಭವಗಳು ಜೀವಕೋಶ ಪೊರೆಯ (ಸಾರ್ಕೊಲೆಮ್ಮ) ವಿಧ್ರುವೀಕರಣದಿಂದ ಉಂಟಾಗುತ್ತವೆ, ಇದು ವೋಲ್ಟೇಜ್-ಸಂವೇದನಾಶೀಲ ಸೋಡಿಯಂ ವಾಹಕಗಳನ್ನು ತೆರೆಯುತ್ತದೆ; ಇವು ನಿಷ್ಕ್ರಿಯಗೊಳ್ಳುತ್ತವೆ ಮತ್ತು ಪೊರೆಯು ಪೊಟ್ಯಾಸಿಯಮ್‌ ಅಯಾನುಗಳ ಹೊರಮುಖ ಪ್ರವಾಹ ಮೂಲಕ ಪುನಃಧ್ರುವೀಕರಿಸುತ್ತವೆ. ಕ್ರಿಯಾಶೀಲ ವಿಭವಕ್ಕಿಂತ ಮೊದಲು ಕಂಡುಬರುವ ತಟಸ್ಥ ವಿಭವವು −90mV ನಷ್ಟಿರುತ್ತದೆ, ಇದು ನರಕೋಶಗಳಿಗಿಂತ ಹೆಚ್ಚು ಋಣಾತ್ಮಕವಾಗಿರುತ್ತದೆ. ಸ್ನಾಯುವಿನ ಕ್ರಿಯಾಶೀಲ ವಿಭವವು ಸುಮಾರಾಗಿ 2–4&nbsp;ms ನಷ್ಟು ಕಾಲ ಕಂಡುಬರುತ್ತದೆ, ನಿರಪೇಕ್ಷ ಹಿಡಿತಕ್ಕೆ ಬಾರದ ಅವಧಿಯು 1–3&nbsp;ms ನಷ್ಟಿರುತ್ತದೆ.ಅಲ್ಲದೇ ಸ್ನಾಯುವಿನಾದ್ಯಂತದ ಸಾಗಣೆ ವೇಗವು 5&nbsp;m/s ನಷ್ಟಿರುತ್ತದೆ. ಕ್ರಿಯಾಶೀಲ ವಿಭವವು ಕ್ಯಾಲ್ಸಿಯಂ ಅಯಾನುಗಳನ್ನು ಬಿಡುಗಡೆಗೊಳಿಸುತ್ತದೆ, ಇದು ಟ್ರೋಪೊಮಿಯಾಸಿನ್ಅನ್ನು ಬಿಡುಗಡೆಗೊಳಿಸುತ್ತದೆ. ಅಲ್ಲದೇ ಸ್ನಾಯು (ಕುಗ್ಗುವಿಕೆ) ಸಂಕೋಚನಗೊಳ್ಳುವಂತೆ ಮಾಡುತ್ತದೆ. ಸ್ನಾಯುವಿನ ಕ್ರಿಯಾಶೀಲ ವಿಭವವು ನ್ಯೂರೊಟಾಕ್ಸಿನ್‌ಗಳಿಗೆ ಒಂದು ಸಾಮಾನ್ಯ ಗುರಿಯಾಗಿರುವ ನರಸ್ನಾಯುಕ ಸೇರಿಕೆಯಲ್ಲಿ ಪ್ರಿಸಿನಾಪ್ಟಿಕ್ ನರಕೋಶದ ಕ್ರಿಯಾಶೀಲ ವಿಭವವು ಕಂಡುಬರುವುದರಿಂದ ಉಂಟಾಗುತ್ತದೆ.<ref name="Newmark"/> === ಸಸ್ಯದ ಕ್ರಿಯಾಶೀಲ ವಿಭವಗಳು === ಸಸ್ಯ ಮತ್ತು ಶಿಲೀಂಧ್ರದ ಜೀವಕೋಶಗಳೂ <ref name="Slayman_1976">{{cite journal | author = Slayman CL, Long WS, Gradmann D | year = 1976 | title = Action potentials in ''[[Neurospora crassa]]'', a mycelial fungus | journal = Biochimica et biophysica acta | volume = 426 | pages = 737–744 | pmid = 130926 | doi = 10.1016/0005-2736(76)90138-3 | issue = 4}}</ref> ಸಹ ವಿದ್ಯುತ್ತಿನಿಂದ ಉದ್ರೇಕಗೊಳ್ಳುತ್ತವೆ. ಪ್ರಾಣಿಗಳ ಕ್ರಿಯಾಶೀಲ ವಿಭವದೊಂದಿಗೆ ಇರುವ ಮೂಲಭೂತ ವ್ಯತ್ಯಾಸವೆಂದರೆ ಸಸ್ಯದ ಜೀವಕೋಶಗಳಲ್ಲಿ ವಿಧ್ರುವೀಕರಣವು ಧನಾತ್ಮಕ ಸೋಡಿಯಂ ಅಯಾನುಗಳ ಒಳಹರಿವಿನಿಂದ ಉಂಟಾಗದೆ, ಋಣಾತ್ಮಕ ''ಕ್ಲೋರೈಡ್‌'' ಅಯಾನುಗಳ ಬಿಡುಗಡೆಯಿಂದ ಉಂಟಾಗುತ್ತದೆ.<ref name="Mummert_1991">{{cite journal | author = Mummert H, Gradmann D | year = 1991 | title = Action potentials in ''[[Acetabularia]]'': measurement and simulation of voltage-gated fluxes | journal = Journal of Membrane Biology | volume = 124 | pages = 265–273 | pmid = 1664861 | doi = 10.1007/BF01994359 | issue = 3}}</ref><ref name="Gradmann_2001">{{cite journal | author = Gradmann D | year = 2001 | title = Models for oscillations in plants | journal = Austr. J. Plant Physiol. | volume = 28 | pages = 577–590}}</ref><ref name="Beilby_2007">{{cite journal | author = Beilby MJ | year = 2007 | title = Action potentials in charophytes | journal = Int. Rev. Cytol. | volume = 257 | pages = 43–82 | doi = 10.1016/S0074-7696(07)57002-6 | pmid = 17280895}}</ref> ಸಸ್ಯ ಮತ್ತು ಪ್ರಾಣಿಗಳೆರಡರ ಕ್ರಿಯಾಶೀಲ ವಿಭವಗಳಲ್ಲೂ ಸಾಮಾನ್ಯವಾಗಿರುವ ಧನಾತ್ಮಕ ಪೊಟ್ಯಾಸಿಯಮ್‌ ಅಯಾನುಗಳ ಬಿಡುಗಡೆಯ ನಂತರ, ಸಸ್ಯಗಳಲ್ಲಿನ ಕ್ರಿಯಾಶೀಲ ವಿಭವವು ಲವಣದ (KCl) ಆಸ್ಮೋಸಿಸ್‌ನ ನಷ್ಟವನ್ನು ಉಂಟುಮಾಡುತ್ತದೆ. ಪ್ರಾಣಿಗಳ ಕ್ರಿಯಾಶೀಲ ವಿಭವವು ಆಸ್ಮೋಸಿಸ್‌ನಿಂದ ತಟಸ್ಥವಾಗಿರುತ್ತದೆ, ಇದರಲ್ಲಿ ಸಮಪ್ರಮಾಣದಲ್ಲಿ ಪ್ರವೇಶಿಸುವ ಸೋಡಿಯಂ ಮತ್ತು ಹೊರಹೋಗುವ ಪೊಟ್ಯಾಸಿಯಮ್‌ ಆಸ್ಮೋಸಿಸ್‌ನಿಂದ ಪರಸ್ಪರ ತಟಸ್ಥವಾಗುತ್ತವೆ. ಸಸ್ಯ ಜೀವಕೋಶಗಳಲ್ಲಿ ವಿದ್ಯುತ್ತಿನ ಮತ್ತು ಆಸ್ಮೋಸಿಸ್‌ನ(ಸಂಬಂಧಿಸಿದ ಒತ್ತಡ) ನಡುವಿನ ಪರಸ್ಪರ ಕ್ರಿಯೆಯು<ref name="Gradmann_1998">{{cite journal | author = Gradmann D, Hoffstadt J | year = 1998 | title = Electrocoupling of ion transporters in plants: Interaction with internal ion concentrations | journal = Journal of Membrane Biology | volume = 166 | pages = 51–59 | pmid = 9784585 | doi = 10.1007/s002329900446 | issue = 1}}</ref> ಸಾಮಾನ್ಯವಾಗಿ ವಿದ್ಯುತ್ತಿನ ಉದ್ರೇಕಶೀಲತೆಯ ಆಸ್ಮೋಸಿನ್‌ನ ಕ್ರಿಯೆಯನ್ನು ಉಂಟುಮಾಡುತ್ತದೆ. ಸಸ್ಯ ಮತ್ತು ಪ್ರಾಣಿಗಳ ಏಕಕೋಶೀಯ ಪೂರ್ವರೂಪದ ಲವಣತ್ವ ಸ್ಥಿತಿಯಲ್ಲಿ ಬದಲಾಗುವ (ಅಪರೂಪದ ಅಂಗಾಂಶಗಳಿಗೆ ಸಂಬಂಧಿಸಿದ್ದು) ಮೆಟಜೋವನ್ ಜೀವಕೋಶಗಳು<ref name="Gradmann_1980">{{cite book | author = Gradmann D, Mummert H | year = 1980 | chapter = Plant action potentials | title = Plant Membrane Transport: Current Conceptual Issues | editor = Spanswick RM, Lucas WJ, Dainty J | publisher = Elsevier Biomedical Press | location = Amsterdam | pages = 333–344 | isbn = 0444801928}}</ref>. ಕೆಲವು ನಾಳಸಸ್ಯಗಳಲ್ಲಿನ (ಉದಾ. ''ಮಿಮೋಸ ಪುಡಿಕ'' ) ಕ್ರಿಯಾಶೀಲ ವಿಭವದ ಸಾಮಾನ್ಯ ಸಂಜ್ಞೆಯ ಕ್ರಿಯೆಯು ಮೆಟಾಜೋವನ್ ಉದ್ರೇಕಗೊಳ್ಳುವ ಜೀವಕೋಶಗಳಿಂದ ಸ್ವತಂತ್ರವಾಗಿ ಉಂಟಾಗುತ್ತದೆ. == ಜೀವಿ ವರ್ಗೀಕರಣದ ಹಂಚಿಕೆ ಮತ್ತು ವಿಕಾಸಾತ್ಮಕ ಪ್ರಯೋಜನಗಳು == ಕ್ರಿಯಾಶೀಲ ವಿಭವಗಳು ಎಲ್ಲಾ ರೀತಿಯ ಬಹುಕೋಶೀಯ ಜೀವಿಗಳಲ್ಲಿ ಕಂಡುಬರುತ್ತವೆ, ಉದಾ. ಸಸ್ಯಗಳು, ಅಕಶೇರುಕಗಳಾದ ಕೀಟಗಳು ಹಾಗೂ ಕಶೇರುಕಗಳಾದ ಸರೀಸೃಪಗಳು ಮತ್ತು ಸಸ್ತನಿಗಳು.<ref name="Fromm">{{cite journal |author=Fromm J, Lautner S |title=Electrical signals and their physiological significance in plants |journal=Plant Cell Environ. |volume=30 |issue=3 |pages=249–257 |year=2007 |pmid=17263772 |doi=10.1111/j.1365-3040.2006.01614.x}}</ref> ಸ್ಪಂಜುಗಳು ಕ್ರಿಯಾಶೀಲ ವಿಭವವನ್ನು ಉಂಟುಮಾಡದ ಬಹುಕೋಶೀಯ ಯುಕ್ಯಾರಿಯೋಟ್‌ಗಳ ಮುಖ್ಯ (ಜೀವಿ ವರ್ಗೀಕರಣದ ಪ್ರಧಾನ ಭಾಗ)ಫೈಲಮ್ ಆಗಿವೆ. ಈ ಜೀವಿಗಳು ಒಂದು ರೀತಿಯ ವಿದ್ಯುತ್ ಸಂಜ್ಞೆಗಳನ್ನೂ ಹೊಂದಿವೆಯೆಂದು ಕೆಲವು ಅಧ್ಯಯನಗಳು ಸೂಚಿಸಿವೆ.<ref>{{cite journal |author=Leys SP, Mackie GO, Meech RW |title=Impulse conduction in a sponge |journal=J. Exp. Biol. |volume=202 (Pt 9) |issue=9 |pages=1139–50 |date=1 May 1999 |pmid=10101111 |url=http://jeb.biologists.org/cgi/pmidlookup?view=long&pmid=10101111 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ತಟಸ್ಥ ವಿಭವವು ಹಾಗೂ ಕ್ರಿಯಾಶೀಲ ವಿಭವದ ಗಾತ್ರ ಮತ್ತು ಅವಧಿಯು ವಿಕಾಸವಾದಂತೆ ಹೆಚ್ಚು ವ್ಯತ್ಯಾಸಗೊಂಡಿಲ್ಲ. ಆದರೂ ಸಾಗಣೆ ವೇಗವು ಆಕ್ಸಾನ್‌ನ ವ್ಯಾಸ ಮತ್ತು ಮಯಿಲೀಕರಣದೊಂದಿಗೆ ಪರಿಣಾಮಕಾರಿಯಾಗಿ ಬದಲಾಗುತ್ತದೆ. <center> {| class="wikitable sortable " id="action_potential_texonomic_comparison" border="2" cellpadding="5" cellspacing="1" align="center" |+ ಪ್ರಾಣಿಗಳ ಮಾದರಿ ಅಡ್ಡ-ಛೇದದ ಕ್ರಿಯಾಶೀಲ ವಿಭವಗಳ (AP) ಹೋಲಿಕೆ<td><ref name="bullock_1965">{{cite book | author = [[Theodore Holmes Bullock|Bullock TH]], Horridge GA | year = 1965 | title = Structure and Function in the Nervous Systems of Invertebrates | publisher = W. H. Freeman | location = San Francisco}}</ref></td> ! ಪ್ರಾಣಿ ! ಜೀವಕೋಶದ ಪ್ರಕಾರ ! ತಟಸ್ಥ ವಿಭವ (mV) ! AP ಏರಿಕೆ (mV) ! AP ಅವಧಿ (ms) ! ಸಾಗಣೆ ವೇಗ (m/s) |- | ಸ್ಕ್ವಿಡ್ (''ಲಾಲಿಗೊ'' ) | ಭಾರಿ ಆಕ್ಸಾನ್ | −60 | 120 | 0.75 | 35 |- | ಎರೆಹುಳು (''ಲುಂಬ್ರಿಕಸ್'' ) | ಮಧ್ಯಭಾಗದ ಭಾರಿ ತಂತು | -70 | 100 | 1.0 | 30 |- | ಜಿರಳೆ (''ಪೆರಿಪ್ಲಾನೆಟ'' ) | ಭಾರಿ ತಂತು | -70 | 80–104 | 0.4 | 10 |- | ಕಪ್ಪೆ (''ರಾಣ'' ) | ಸೊಂಟದ ನರದ ಆಕ್ಸಾನ್ | −60 ರಿಂದ −80 | 110–130 | 1.0 | 7–30 |- | ಬೆಕ್ಕು (''ಪೆಲಿಸ್'' ) | ಬೆನ್ನೆಲುಬಿನ ಮೋಟಾರ್ ನರಕೋಶ | −55 ರಿಂದ −80 | 80–110 | 1–1.5 | 30–120 |} </center> ವಿಕಾಸದಾದ್ಯಂತ ಸಂರಕ್ಷಿತವಾದ ಕ್ರಿಯಾಶೀಲ ವಿಭವವು ವಿಕಾಸಾತ್ಮಕ ಪ್ರಯೋಜನವನ್ನು ಹೊಂದಿದೆ ಎಂಬುದು ಕಂಡುಬರುತ್ತದೆ. ಕ್ರಿಯಾಶೀಲ ವಿಭವದ ಒಂದು ಕ್ರಿಯೆಯೆಂದರೆ ಜೀವಿಯಲ್ಲಿನ ವೇಗವಾದ, ದೀರ್ಘ-ಕಾಲದ ಸಂಜ್ಞೆ; ಸಾಗಣೆ ವೇಗವು 110&nbsp;m/s ಅನ್ನು ಮೀರಿಸಬಹುದು, ಇದು ಶಬ್ಧದ ವೇಗದ ಮೂರನೇ ಒಂದರಷ್ಟಿರುತ್ತದೆ. ಯಾವುದೇ ಭೌತಿಕ ವಸ್ತು ಸಂಜ್ಞೆಯನ್ನು ವೇಗವಾಗಿ ದೇಹದಾದ್ಯಂತ ತಿಳಿಸುವುದಿಲ್ಲ; ಹೋಲಿಕೆಗಾಗಿ, ರಕ್ತದಲ್ಲಿ ಸಾಗುವ ಹಾರ್ಮೋನು ಅಣು ದೊಡ್ಡ ಅಪಧಮನಿಯಲ್ಲಿ ಸುಮಾರು 8&nbsp;m/s ನಷ್ಟು ವೇಗದಲ್ಲಿ ಚಲಿಸುತ್ತದೆ. ಈ ಕ್ರಿಯೆಯ ಭಾಗವು ಹೃದಯದ ಸಂಕೋಚನದಂತಹ ಸ್ವಯಂಚಾಲಿತ ಕ್ರಿಯೆಗಳೊಂದಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತದೆ. ಎರಡನೆ ಕ್ರಿಯೆಯೆಂದರೆ ಅದರ ಉತ್ಪತ್ತಿಯೊಂದಿಗೆ ಸಂಬಂಧಿಸಿದ ಲೆಕ್ಕಾಚಾರ. ಸಾಗಣೆಯ ದೂರದೊಂದಿಗೆ ಕ್ಷೀಣಿಸದ ಸಂಜ್ಞೆಯಾಗಿರುವ ಕ್ರಿಯಾಶೀಲ ವಿಭವವು ಡಿಜಿಟಲ್ ಎಲೆಕ್ಟ್ರಾನಿಕ್ಸ್‌ನಂತಹುದೇ ಪ್ರಯೋಜನಗಳನ್ನು ಹೊಂದಿದೆ. ಆಕ್ಸಾನ್ ಹಿಲಕ್‌ನಲ್ಲಿನ ವಿವಿಧ ಡೆಂಡ್ರೈಟ್‌ಗಳ ಸಂಜ್ಞೆಗಳ ಏಕೀಕರಣ ಮತ್ತು ಕ್ರಿಯಾಶೀಲ ವಿಭವಗಳ ಸಂಕೀರ್ಣ ಸರಣಿಯನ್ನು ರೂಪಿಸುವ ಅದರ ಮಿತಿಯು ಮತ್ತೊಂದು ರೀತಿಯ ಲೆಕ್ಕಾಚಾರವಾಗಿದೆ, ಇದು ಕೇಂದ್ರ ಸ್ವರೂಪದ ಮತ್ತು ಕೃತಕ ನರ ಜಾಲ. == ಪ್ರಾಯೋಗಿಕ ವಿಧಾನಗಳು == {{See also|Electrophysiology}} [[ಚಿತ್ರ:Loligo vulgaris.jpg|thumb|right|250px|The giant axons of the European squid (Loligo vulgaris) were crucial for scientists to understand the action potential.|alt=ಭಾರಿ ಸ್ಕ್ವಿಡ್‌ನ ಛಾಯಾಚಿತ್ರ.]] ಕ್ರಿಯಾಶೀಲ ವಿಭವಗಳ ಅಧ್ಯಯನಕ್ಕೆ ಹೊಸ ಪ್ರಾಯೋಗಿಕ ವಿಧಾನಗಳ ಅವಶ್ಯಕತೆ ಇದೆ. 1955ಕ್ಕಿಂತ ಮುಂಚಿನ ಆರಂಭಿಕ ಕಾರ್ಯಗಳು ಮೂರು ಉದ್ದೇಶಗಳನ್ನು ಕೇಂದ್ರೀಕರಿಸಿದ್ದವು: ಏಕ ನರಕೋಶಗಳಿಂದ ಅಥವಾ ಆಕ್ಸಾನ್‌ಗಳಿಂದ ಸಂಜ್ಞೆಗಳನ್ನು ಪ್ರತ್ಯೇಕಿಸುವುದು, ವೇಗದ, ಸಂವೇದನಾಶೀಲ ಎಲೆಕ್ಟ್ರಾನಿಕ್ಸ್ಅನ್ನು ಅಭಿವೃದ್ಧಿಪಡಿಸುವುದು, ಮತ್ತು ಒಂದು ಜೀವಕೋಶದೊಳಗಿನ ವೋಲ್ಟೇಜ್ ದಾಖಲಾಗುವಷ್ಟು ವಿದ್ಯುದ್ವಾರಗಳನ್ನು ಸಂಕುಚಿಸುವುದು. ಮೊದಲ ಸಮಸ್ಯೆಯನ್ನು ಸ್ಕ್ವಿಡ್ ಜಾತಿ ''ಲಾಲಿಗೊ'' ದ ನರಕೋಶಗಳಲ್ಲಿ ಕಂಡುಬಂದ ಭಾರಿ ಆಕ್ಸಾನ್‌ಗಳನ್ನು ಅಧ್ಯಯನ ಮಾಡುವ ಮೂಲಕ ಪರಿಹರಿಸಲಾಯಿತು.<ref name="keynes_1989">{{cite journal | author = Keynes RD | year = 1989 | title = The role of giant axons in studies of the nerve impulse | journal = BioEssays | volume = 10 | pages = 90–93|pmid=2541698 | doi = 10.1002/bies.950100213 | issue = 2-3}}</ref> ಈ ಆಕ್ಸಾನ್‌ಗಳು ಬರಿಗಣ್ಣಿನಿಂದ ನೋಡಬಹುದಾದಷ್ಟು ವ್ಯಾಸದಲ್ಲಿ ತುಂಬಾ ದೊಡ್ಡದಾಗಿರುತ್ತವೆ. (ಸರಿಸುಮಾರಾಗಿ 1&nbsp;ಮಿಮೀ ಅಥವಾ ಒಂದು ಮಾದರಿ ನರಕೋಶಕ್ಕಿಂತ 100-ಪಟ್ಟು ದೊಡ್ಡ). ಇದು ಅವುಗಳನ್ನು ಪಡೆಯಲು ಮತ್ತು ನಿರ್ವಹಿಸಲು ಸುಲಭವಾಗಿಸುತ್ತದೆ.<ref name="hodgkin_1952"/><ref name="Meunier">{{cite journal |author=Meunier C, Segev I |title=Playing the devil's advocate: is the Hodgkin-Huxley model useful? |journal=Trends Neurosci. |volume=25 |issue=11 |pages=558–63 |year=2002 |pmid=12392930 |doi=10.1016/S0166-2236(02)02278-6}}</ref> ಆದರೆ ''ಲಾಲಿಗೊ'' ಆಕ್ಸಾನ್‌ಗಳು ಎಲ್ಲಾ ಉದ್ರೇಕಗೊಳ್ಳುವ ಜೀವಕೋಶಗಳ ಮಾದರಿಯಲ್ಲ ಹಾಗೂ ಕ್ರಿಯಾಶೀಲ ವಿಭವಕ್ಕೆ ಸಂಬಂಧಿಸಿದ ಅನೇಕ ಇತರ ವ್ಯವಸ್ಥೆಗಳನ್ನು ಅಧ್ಯಯನ ಮಾಡಲಾಗಿದೆ. ಎರಡನೆ ಸಮಸ್ಯೆಯನ್ನು ವೋಲ್ಟೇಜ್ ಕ್ಲ್ಯಾಂಪ್‌ನ<ref name="cole_1949">{{cite journal | author = [[Kenneth Stewart Cole|Cole KS]] | year = 1949 | title = Dynamic electrical characteristics of the squid axon membrane | journal = Arch. Sci. Physiol. | volume = 3 | pages = 253–8}}</ref> ಬಹುಮುಖ್ಯ ಅಭಿವೃದ್ಧಿಯೊಂದಿಗೆ ಸೂಚಿಸಲಾಯಿತು. ಇದು ಪ್ರಯೋಗ ಮಾಡುವವರಿಗೆ ಕ್ರಿಯಾಶೀಲ ವಿಭವದಲ್ಲಿ ಕಂಡುಬರುವ ಅಯಾನಿನ ಪ್ರವಾಹವನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟಿತು ಹಾಗೂ ಎಲೆಕ್ಟ್ರಾನಿಕ್ ನಾಯ್ಸ್‌ನ ಪ್ರಮುಖ ಮೂಲವನ್ನು ತೆಗೆದುಹಾಕಿತು, ವಿದ್ಯುತ್ ''I'' <sub>''C'' </sub> ಪೊರೆಯ ಧಾರಣಶಕ್ತಿ ''C'' ಒಂದಿಗೆ ಸಂಬಂಧಿಸಿದೆ.<ref name="junge_63_82">ಜಂಗ್, ಪುಟಗಳು 63–82.</ref> ವಿದ್ಯುತ್, ಟ್ರಾನ್ಸ್‌ಮೆಂಬ್ರೇನ್ ವೋಲ್ಟೇಜ್ ''V'' <sub>''m'' </sub> ನ ಬದಲಾವಣೆಯ ದರದ ''C'' ಪಟ್ಟಿಗೆ ಸಮವಾಗಿರುವುದರಿಂದ, ವಿದ್ಯುನ್ಮಂಡಲವನ್ನು ರೂಪಿಸುವ ಪರಿಹಾರವು ಪೊರೆಯಾದ್ಯಂತ ಹರಿಯುವ ವಿದ್ಯುತ್ಅನ್ನು ಲಕ್ಷಿಸದೆ ''V'' <sub>''m'' </sub>ಅನ್ನು ಸ್ಥಿರಪಡಿಸಿತು (ಬದಲಾವಣೆಯ ದರವು ಶೂನ್ಯ). ಆದ್ದರಿಂದ ''V'' <sub>''m'' </sub>ಅನ್ನು ಸ್ಥಿರಪಡಿಸಲು ಬೇಕಾಗುವ ವಿದ್ಯುತ್ ಪೊರೆಯ ಮೂಲಕ ಹರಿಯುವ ವಿದ್ಯುತ್ತಿನ ನೇರ ಪ್ರವಾಹವಾಗಿರುತ್ತದೆ. ಇತರ ಎಲೆಕ್ಟ್ರಾನಿಕ್ ಪ್ರಯೋಜನಗಳೆಂದರೆ ಹೆಚ್ಚು ಇನ್‌ಪುಟ್ ಇಂಪಿಡೆನ್ಸ್ ಹೊಂದಿರುವ ಎಲೆಕ್ಟ್ರಾನಿಕ್ಸ್‌ ಮತ್ತು ಫ್ಯಾರಡೆ ಕೇಜ್‌ಗಳ ಬಳಕೆ. ಆ ಮೂಲಕ ಮಾಪನವು ಅಳೆಯಲಾಗುವ ವೋಲ್ಟೇಜ್‌ನ ಮೇಲೆ ಪ್ರಭಾವ ಬೀರಲಿಲ್ಲ.<ref name="kettenmann_1992">{{cite book | author = Kettenmann H, Grantyn R | year = 1992 | title = Practical Electrophysiological Methods | publisher = Wiley | location = New York | isbn = 978-0471562009}}</ref> ಮೂರನೇ ಸಮಸ್ಯೆಯಾದ ಏಕ ಆಕ್ಸಾನ್‌ನಲ್ಲಿ ಅದನ್ನು ವಿಚಲಿತಗೊಳಿಸದೆ ವೋಲ್ಟೇಜ್‌ಗಳನ್ನು ದಾಖಲಿಸುವ ಸಾಕಷ್ಟು ಸಣ್ಣ ಎಲೆಕ್ಟ್ರೋಡ್‌ಗಳನ್ನು ಪಡೆಯುವ ಸಮಸ್ಯೆಯನ್ನು ಗಾಜಿನ ಮೈಕ್ರೊಪಿಪೆಟ್ ಎಲೆಕ್ಟ್ರೋಡ್ಅನ್ನು ಆವಿಷ್ಕರಿಸುವುದರೊಂದಿಗೆ 1949ರಲ್ಲಿ ಪರಿಹರಿಸಲಾಯಿತು.<ref name="ling_1949">{{cite journal | author = Ling G, Gerard RW | year = 1949 | title = The normal membrane potential of frog sartorius fibers | journal = J. Cell. Comp. Physiol. | volume = 34 | pages = 383–396 |pmid=15410483 | doi = 10.1002/jcp.1030340304 | issue = 3}}</ref> ಇದನ್ನು ಇತರ ಸಂಶೋಧಕರು ಅತಿ ಶೀಘ್ರದಲ್ಲಿ ಅನುಮೋದಿಸಿದರು.<ref name="nastuk_1950">{{cite journal | author = Nastuk WL, [[Alan Lloyd Hodgkin|Hodgkin AL]] | year = 1950 | title = The electrical activity of single muscle fibers | journal = J. Cell. Comp. Physiol. | volume = 35 | pages = 39–73 | doi = 10.1002/jcp.1030350105}}</ref><ref name="brock_1952">{{cite journal | author = Brock LG, Coombs JS, Eccles JC | year = 1952 | title = The recording of potentials from motoneurones with an intracellular electrode | journal = J. Physiol. (London) | volume = 117 | pages = 431–460}}</ref> ಈ ವಿಧಾನದ ಸುಧಾರಣೆಗಳು ಎಲೆಕ್ಟ್ರೋಡ್ ತುದಿಗಳನ್ನು 100 [[ಆ‍ಯ್ಂಗ್ ಸ್ಟ್ರಾಮ್|Å]] (10&nbsp;nm) ನಷ್ಟು ಸಣ್ಣದಾಗಿ ಮಾಡಿದವು, ಇದು ಹೆಚ್ಚು ಇನ್‌ಪುಟ್ ಇಂಪಿಡೆನ್ಸ್ಅನ್ನೂ ಉಂಟುಮಾಡುತ್ತದೆ.<ref>{{cite book | author = Snell FM | year = 1969 | chapter = Some Electrical Properties of Fine-Tipped Pipette Microelectrodes | title = Glass Microelectrodes | editor = M. Lavallée, OF Schanne, NC Hébert | publisher = John Wiley and Sons | location = New York | id = {{LCCN|68|00|9252}}}}</ref> EOSFETಅನ್ನು ಹೊಂದಿರುವ ನ್ಯೂರೊಚಿಪ್‌ಗಳೊಂದಿಗೆ ಅಥವಾ Ca<sup>2+</sup> ಗೆ ಅಥವಾ ವೋಲ್ಟೇಜ್‌ಗೆ ಸಂವೇದನಾಶೀಲವಾಗಿರುವ ಬಣ್ಣಗಳೊಂದಿಗೆ ದೃಗ್ವೈಜ್ಞಾನಿಕವಾಗಿ, ಕ್ರಿಯಾಶೀಲ ವಿಭವಗಳನ್ನು ನರಕೋಶದ ಹತ್ತಿರ ಇರಿಸಲಾದ ಸಣ್ಣ ಲೋಹದ ಎಲೆಕ್ಟ್ರೋಡ್‌ಗಳಿಂದಲೂ ದಾಖಲಿಸಬಹುದು.<ref name="dyes">{{cite journal | author = Ross WN, Salzberg BM, Cohen LB, Davila HV | year = 1974 | title = A large change in dye absorption during the action potential | journal = Biophysical Journal | volume = 14 | pages = 983–986 | doi = 10.1016/S0006-3495(74)85963-1 | pmid = 4429774 | issue = 12 | pmc = 1334592}}<br />* {{cite journal | author = Grynkiewicz G, Poenie M, Tsien RY | year = 1985 | title = A new generation of Ca<sup>2+</sup> indicators with greatly improved fluorescence properties | journal = J. Biol. Chem. | volume = 260 | pages = 3440–3450 | pmid = 3838314 | issue = 6}}</ref> [[ಚಿತ್ರ:Single channel.png|thumb|left|As revealed by a patch clamp electrode, an ion channel has two states: open (high conductance) and closed (low conductance).|alt=ಸಮಯದೊಂದಿಗೆ ಪೊರೆಯ ವಿಭವದ ನಕ್ಷೆ.ವಾಹಕವು ಆರಂಭದಲ್ಲಿ ಹೆಚ್ಚು ವಾಹಕತೆ ಸ್ಥಿತಿಯಲ್ಲಿರುತ್ತದೆ, ಇದು ಕಡಿಮೆ ವಾಹಕತೆ ಸ್ಥಿತಿಗೆ ಯಾದೃಚ್ಛಿಕ ಮತ್ತು ಹೆಚ್ಚುಕಡಿಮೆ ಅಲ್ಪಾವಧಿಯ ಪರಿವರ್ತನೆಗಳಿಂದಾಗಿ ಉಂಟಾಗುತ್ತದೆ.]] ಗಾಜಿನ ಮೈಕ್ರೊಪಿಪೆಟ್ ಎಲೆಕ್ಟ್ರೋಡ್‌ಗಳು ಅನೇಕ ಅಯಾನು ವಾಹಕಗಳ ಮೂಲಕ ಹರಿಯುವ ಪ್ರವಾಹದ(ವಿದ್ಯುತ್ತಿನ) ಒಟ್ಟು ಮೊತ್ತವನ್ನು ಅಳೆಯುವುದರಿಂದ, ಏಕ ಅಯಾನು ವಾಹಕದ ವಿದ್ಯುತ್ತಿನ ಗುಣಲಕ್ಷಣವನ್ನು ತಿಳಿಯಲು ಅರ್ವಿನ್ ನೆಹೆರ್ ಮತ್ತು ಬರ್ಟ್ ಸ್ಯಾಕಮ್ಯಾನ್ 1970ರಲ್ಲಿ ಪ್ಯಾಚ್ ಕ್ಲ್ಯಾಂಪ್ಅನ್ನು ಅಭಿವೃದ್ಧಿಪಡಿಸಿದುದರಿಂದ ಸಾಧ್ಯವಾಯಿತು. ಇದಕ್ಕಾಗಿ ಅವರು 1991ರಲ್ಲಿ ಶರೀರವಿಜ್ಞಾನ ಅಥವಾ ಔಷಧ ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.<ref name="Nobel_1991">{{cite press release | url = http://nobelprize.org/nobel_prizes/medicine/laureates/1991/press.html | title = The Nobel Prize in Physiology or Medicine 1991 | publisher = The Royal Swedish Academy of Science | year = 1991 | accessdate = 2010-02-21 }}</ref> ಅಯಾನಿನ ವಾಹಕಗಳು ತೆರೆಯುವ, ಮುಚ್ಚುವ ಮತ್ತು ನಿಷ್ಕ್ರಿಯಗೊಳ್ಳುವ ಮೊದಲಾದ ವಿಭಿನ್ನವಾದ ಸಾಗಣೆಯ ಸ್ಥಿತಿಗಳನ್ನು ಹೊಂದಿವೆಯೆಂದು ಪ್ಯಾಚ್-ಕ್ಲ್ಯಾಂಪ್ ದೃಢಪಡಿಸಿತು. ಏಕಕಾಲದ ಮಲ್ಟಿಸೈಟ್ ದಾಖಲೆಗಳ ಮೂಲಕ ಅಥವಾ ಅಲ್ಟ್ರಾ ಸ್ಪೇಷಿಯಲ್ ರೆಸಲ್ಯೂಷನ್(ಅತಿ ಸ್ಥಳವಿಸ್ತಾರದ ಪೃಥಕ್ಕರಣ)ನ ಮೂಲಕ ಕ್ರಿಯಾಶೀಲ ವಿಭವವನ್ನು ಅಂದಾಜು ಮಾಡಲು ಇತ್ತೀಚೆಗೆ ಆಪ್ಟಿಕಲ್ ಇಮೇಜಿಂಗ್(ದೃಗ್ವೈಜ್ಞಾನಿಕ ಚಿತ್ರಿಸುವಿಕೆ) ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ವೋಲ್ಟೇಜ್-ಸಂವೇದನಾಶೀಲ ಬಣ್ಣಗಳನ್ನು ಬಳಸಿಕೊಂಡು, ಕಾರ್ಡಿಯೊಮಿಯೊಸೈಟ್ ಪೊರೆಯ ಸೂಕ್ಷ್ಮ ತೇಪೆಯಿಂದ ದೃಗ್ವೈಜ್ಞಾನಿಕವಾಗಿ ಕ್ರಿಯಾಶೀಲ ವಿಭವಗಳನ್ನು ದಾಖಲಿಸಲಾಗುತ್ತದೆ.<ref name="pmid19289075">{{cite journal | author = Bu G, Adams H, Berbari EJ, Rubart M | title = Uniform action potential repolarization within the sarcolemma of in situ ventricular cardiomyocytes | journal = Biophys. J. | volume = 96 | issue = 6 | pages = 2532–46 | year = 2009 | month = March | pmid = 19289075 | pmc = 2907679 | doi = 10.1016/j.bpj.2008.12.3896 | url = | issn = }}</ref> == ನ್ಯೂರೊಟಾಕ್ಸಿನ್‌ಗಳು(ನರ-ವಿಷಕಾರಿಗಳು) == [[ಚಿತ್ರ:Puffer Fish DSC01257.JPG|thumb|right|Tetrodotoxin is a lethal toxin found in pufferfish that inhibits the voltage-sensitive sodium channel, halting action potentials.|alt=ಪಫರ್‌ಫಿಶ್‌ನ ಛಾಯಾಚಿತ್ರ.]] ಕ್ರಿಯಾಶೀಲ ವಿಭವವನ್ನು ತಡೆಯಲು ಕೆಲವು ನ್ಯೂರೊಟಾಕ್ಸಿನ್‌ಗಳನ್ನು, ನೈಸರ್ಗಿಕ ಮತ್ತು ಕೃತಕವಾಗಿ ಎರಡರಲ್ಲೂ, ವಿನ್ಯಾಸಗೊಳಿಸಲಾಗಿದೆ. ಪಫರ್‌ಫಿಶ್ನ ಟೆಟ್ರೊಡೊಟಾಕ್ಸಿನ್ ಮತ್ತು ''ಗೋನ್ಯಲಾಕ್ಸ್'' ‌ನ ("ರೆಡ್ ಟೈಡ್"‌ಗಳಿಗೆ ಕಾರಣವಾಗಿರುವ ಡೈನೊಫ್ಲೇಜಿಲ್ಲೇಟ್ ಜಾತಿ) ಸ್ಯಾಕ್ಸಿಟಾಕ್ಸಿನ್ ವೋಲ್ಟೇಜ್-ಸಂವೇದನಾಶೀಲ ಸೋಡಿಯಂ ವಾಹಕವನ್ನು ಪ್ರತಿಬಂಧಿಸುವ ಮೂಲಕ ಕ್ರಿಯಾಶೀಲ ವಿಭವವನ್ನು ತಡೆಯುತ್ತವೆ;<ref name="TTX_refs">{{cite journal | author = Nakamura Y, Nakajima S, Grundfest H | year = 1965 | title = The effect of tetrodotoxin on electrogenic components of squid giant axons | journal = J. Gen. Physiol. | volume = 48 | pages = 985–996 | doi = 10.1085/jgp.48.6.975}}<br />* {{cite journal | author = Ritchie JM, Rogart RB | year = 1977 | title = The binding of saxitoxin and tetrodotoxin to excitable tissue | journal = Rev. Physiol. Biochem. Pharmacol. | volume = 79 | pages = 1–50 | doi = 10.1007/BFb0037088 | pmid = 335473}}<br />* {{cite journal | author = Keynes RD, Ritchie JM | year = 1984 | title = On the binding of labelled saxitoxin to the squid giant axon | journal = Proc. R. Soc. Lond. | volume = 239 | pages = 393–434}}</ref> ಅದೇ ರೀತಿ, ಕಪ್ಪು ಮಾಂಬ ಹಾವಿನ ಡೆಂಡ್ರೊಟಾಕ್ಸಿನ್ ವೋಲ್ಟೇಜ್-ಸಂವೇದನಾಶೀಲ ಪೊಟ್ಯಾಸಿಯಮ್‌ ವಾಹಕವನ್ನು ನಿರೋಧಿಸುತ್ತದೆ. ಅಯಾನು ವಾಹಕಗಳ ಅಂತಹ ಪ್ರತಿಬಂಧಕಗಳು ಸಂಶೋಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವು ವಿಜ್ಞಾನಿಗಳಿಗೆ ಅವರ ಇಷ್ಟಾನುಸಾರ ಕೆಲವು ನಿರ್ದಿಷ್ಟ ವಾಹಕಗಳನ್ನು ಸ್ಥಗಿತಗೊಳಿಸಿ, ಇತರ ವಾಹಕಗಳ ಕ್ರಿಯೆಗೆ ಪ್ರತ್ಯೇಕ ಗಮನ ಹರಿಸಲು ಅವಕಾಶ ಮಾಡಿಕೊಡುತ್ತವೆ. ಅವು ಅಫಿನಿಟಿ ಕ್ರೋಮಟಾಗ್ರಫಿಯಿಂದ ಅಯಾನು ವಾಹಕಗಳನ್ನು ಶುದ್ಧಿಗೊಳಿಸುವಲ್ಲಿ ಅಥವಾ ಅವುಗಳ ಸಾಂದ್ರತೆಯನ್ನು ವಿಶ್ಲೇಷಣೆ ಮಾಡುವಲ್ಲಿಯೂ ಉಪಯುಕ್ತಕಾರಿಯಾಗಿರುತ್ತವೆ. ಆದರೂ ಅಂತಹ ಪ್ರತಿಬಂಧಕಗಳು ಪರಿಣಾಮಕಾರಿ ನ್ಯೂರೊಟಾಕ್ಸಿನ್‌ಗಳನ್ನು ಉಂಟುಮಾಡುತ್ತವೆ. ಆವಾಗ ಅವನ್ನು ರಾಸಾಯನಿಕ ಆಯುಧಗಳಾಗಿಯೂ ಪರಿಗಣಿಸಲಾಗುತ್ತದೆ. ಕೀಟಗಳ ಅಯಾನು ವಾಹಕಗಳನ್ನು ಗುರಿಯಾಗಿ ಹೊಂದಿರುವ ನ್ಯೂರೊಟಾಕ್ಸಿನ್‌ಗಳು ಪರಿಣಾಮಕಾರಿ ಕೀಟನಾಶಕಗಳಾಗಿವೆ; ಇದಕ್ಕೆ ಉದಾಹರಣೆಯೆಂದರೆ ಕೃತಕ ಪರ್ಮೆತ್ರಿನ್, ಇದು ಕ್ರಿಯಾಶೀಲ ವಿಭವ ಕ್ರಿಯೆಯಲ್ಲಿ ಭಾಗವಹಿಸುವ ಸೋಡಿಯಂ ವಾಹಕಗಳ ಸಕ್ರಿಯಗೊಳ್ಳುವಿಕೆಯನ್ನು ದೀರ್ಘಗೊಳಿಸುತ್ತದೆ. ಕೀಟಗಳ ಅಯಾನು ವಾಹಕಗಳಿಗೂ ಮಾನವನ ಅಯಾನು ವಾಹಕಗಳಿಗೂ ಸಾಕಷ್ಟು ಭಿನ್ನತೆಗಳಿವೆ, ಅವುಗಳಿಂದ ಮಾನವರಲ್ಲಿ ಕೆಲವು ಅಡ್ಡಪರಿಣಾಮಗಳಿರುತ್ತವೆ. ಅನೇಕ ಇತರ ನ್ಯೂರೊಟಾಕ್ಸಿನ್‌ಗಳು ನರಕೋಶ ಸಂಗಮಗಳಲ್ಲಿ, ವಿಶೇಷವಾಗಿ ನರಸ್ನಾಯುಕ ಸೇರಿಕೆಯಲ್ಲಿ, ಕ್ರಿಯಾಶೀಲ ವಿಭವದ ಪರಿಣಾಮಗಳ ಸಾಗಣೆಗೆ ತಡೆಯನ್ನು ಉಂಟುಮಾಡುತ್ತವೆ. == ಇತಿಹಾಸ == [[ಚಿತ್ರ:PurkinjeCell.jpg|thumb|left|Image of two Purkinje cells (labeled as A) drawn by Santiago Ramón y Cajal. Large trees of dendrites feed into the soma, from which a single axon emerges and moves generally downwards with a few branch points. The smaller cells labeled B are granule cells.|alt=ಎರಡು ಪರ್ಕಿಂಜೆ ಜೀವಕೋಶಗಳ ಕೈಯಿಂದ ಬಿಡಿಸಿದ ಚಿತ್ರ, ಅವುಗಳ ಅಕ್ಕಪಕ್ಕದಲ್ಲಿ ಡೆಂಡ್ರೈಟ್‌ಗಳು ಮೇಲ್ಭಾಗಕ್ಕೆ ಚಾಚಿಕೊಂಡಿದ್ದು, ಮರದ ಕೊಂಬೆಗಳಂತೆ ಕಾಣಿಸುತ್ತವೆ ಹಾಗೂ ಕೆಲವು ಆಕ್ಸಾನ್‌ಗಳು ಕೆಳಭಾಗಕ್ಕೆ ಹರಡಿಕೊಂಡಿವೆ, ಇವು ಚಿತ್ರದ ಕೆಳಭಾಗದಲ್ಲಿ ಕೆಲವು ಗ್ರ್ಯಾನುಲೆ ಜೀವಕೋಶಗಳಿಗೆ ಕೂಡಿವೆ.]] ಪ್ರಾಣಿಗಳ ನರವ್ಯೂಹದಲ್ಲಿ ವಿದ್ಯುತ್ತಿನ ಪಾತ್ರದ ಬಗ್ಗೆ ಲ್ಯುಗಿ ಗಲ್ವಾನಿಯು ಅಂಗಚ್ಛೇದನ ಮಾಡಿದ ಕಪ್ಪೆಗಳಲ್ಲಿ ಮೊದಲು ಗಮನಿಸಿದನು, ಆತನು ಅದರ ಬಗ್ಗೆ 1791ರಿಂದ 1797ರವರೆಗೆ ಅಧ್ಯಯನ ಮಾಡಿದನು.<ref name="piccolino_1997">{{cite journal | author = Piccolino M | year = 1997 | title = Luigi Galvani and animal electricity: two centuries after the foundation of electrophysiology | journal = Trends in Neuroscience | volume = 20 | pages = 443–448 | doi = 10.1016/S0166-2236(97)01101-6}}</ref> ಗಲ್ವಾನಿಯ ಅಧ್ಯಯನದ ಫಲಿತಾಂಶಗಳು ಅಲೆಸ್ಸಾಂಡ್ರೊ ವೋಲ್ಟ ವೋಲ್ಟಾಯಿಕ್ ಪೈಲ್ಅನ್ನು—ಆರಂಭಿಕ ವಿದ್ಯುತ್ ಬ್ಯಾಟರಿ— ಅಭಿವೃದ್ಧಿಪಡಿಸುವಂತೆ ಪ್ರೇರೇಪಿಸಿದವು. ಅದರಿಂದ ಆತನು ಪ್ರಾಣಿಗಳಲ್ಲಿನ ವಿದ್ಯುತ್ (ಉದಾ, ಎಲೆಕ್ಟ್ರಿಕ್ ಈಲ್‌ಗಳು) ಮತ್ತು ಒಮ್ಮುಖ-ಪ್ರವಾಹ ವೋಲ್ಟೇಜ್‌ಗಳಿಗೆ ಶರೀರ ವೈಜ್ಞಾನಿಕ ಪ್ರತಿಕ್ರಿಯೆಯ ಬಗ್ಗೆ ಅಧ್ಯಯನ ಮಾಡಿದನು.<ref name="piccolino_2000">{{cite journal | author = Piccolino M | year = 2000 | title = The bicentennial of the Voltaic battery (1800–2000): the artificial electric organ | journal = Trends in Neuroscience | volume = 23 | pages = 147–151 | doi = 10.1016/S0166-2236(99)01544-1}}</ref> 19ನೇ ಶತಮಾನದ ವಿಜ್ಞಾನಿಗಳು ಸಂಪೂರ್ಣ ನರವ್ಯೂಹದಲ್ಲಿ (ಅಂದರೆ ನರಕೋಶಗಳ ಸಮೂಹ) ವಿದ್ಯುತ್ ಸಂಜ್ಞೆಗಳ ಹರಡುವಿಕೆಯ ಬಗ್ಗೆ ಅಧ್ಯಯನ ಮಾಡಿದರು ಹಾಗೂ ನರಗಳ ಅಂಗಾಂಶವು ಪರಸ್ಪರ ಜೋಡಿಸಲಾದ ನಾಳಗಳ ಜಾಲದಿಂದ (''ರೆಟಿಕ್ಯುಲಮ್'' ) ಅಲ್ಲದೆ ಜೀವಕೋಶಗಳಿಂದ ಮಾಡಲ್ಪಟ್ಟಿದೆ ಎಂದು ತೋರಿಸಿಕೊಟ್ಟರು.<ref name="history">{{cite book | author = Brazier MAB | year = 1961 | title = A History of the Electrical Activity of the Brain | publisher = Pitman | location = London}}<br />* {{cite book | author = McHenry LC | year = 1969 | title = Garrison's History of Neurology | publisher = Charles C. Thomas | location = Springfield, IL}}<br />* {{cite book | author = Swazey J, Worden FG | year = 1975 | title = Paths of Discovery in the Neurosciences | publisher = The MIT Press | location = Cambridge, MA}}</ref> ಕಾರ್ಲೊ ಮ್ಯಾಟೆಯುಸಿಯು ಗಲ್ವಾನಿಯ ಅಧ್ಯಯನಗಳನ್ನು ಅನುಸರಿಸಿ, ಜೀವಕೋಶ ಪೊರೆಗಳು ವೋಲ್ಟೇಜ್ಅನ್ನು ಹೊಂದಿರುತ್ತವೆ; ಅಲ್ಲದೇ ಅವು ಏಕಮುಖ ಪ್ರವಾಹವನ್ನು ಉಂಟುಮಾಡಬಲ್ಲವು ಎಂದು ತೋರಿಸಿದನು. ಮ್ಯಾಟೆಯುಸಿಯ ಈ ಕೆಲಸವು ಜರ್ಮನ್ ಶರೀರವಿಜ್ಞಾನಿ ಎಮಿಲ್ ಡ್ಯು ಬಾಯ್ಸ್-ರೇಮಂಡ್‌ನನ್ನು ಪ್ರೇರೇಪಿಸಿತು. ಆತನು 1848ರಲ್ಲಿ ಕ್ರಿಯಾಶೀಲ ವಿಭವವನ್ನು ಕಂಡುಹಿಡಿದನು. ಕ್ರಿಯಾಶೀಲ ವಿಭವದ ಸಂಚಲನಾ ವೇಗವನ್ನು ಡ್ಯು ಬಾಯ್ಸ್-ರೇಮಂಡ್‌ನ ಸ್ನೇಹಿತ ಹರ್ಮ್ಯಾನ್ ವನ್ ಹೆಲ್ಮ್‌ಹಾಲ್ಟ್ಜ್ 1850ರಲ್ಲಿ ಮೊದಲು ಅಂದಾಜು ಮಾಡಿದನು. ನರಗಳ ಅಂಗಾಂಶವು ವಿಭಿನ್ನ ಜೀವಕೋಶಗಳಿಂದ ಮಾಡಲ್ಪಟ್ಟಿವೆ ಎಂಬುದನ್ನು ದೃಢಪಡಿಸಲು ಸ್ಪ್ಯಾನಿಶ್ ವೈದ್ಯ ಸ್ಯಾಂಟಿಯಾಗೊ ರಾಮನ್ ವೈ ಕಾಜಲ್ ಮತ್ತು ಆತನ ವಿದ್ಯಾರ್ಥಿಗಳು ಕ್ಯಾಮಿಲ್ಲೊ ಗೋಲ್ಗಿ ಅಭಿವೃದ್ಧಿಪಡಿಸಿದ ಒಂದು ಬಣ್ಣವನ್ನು ಬಳಸಿದರು, ಅದರಿಂದ ಅವರು ಬಹಳ ಎಚ್ಚರಿಕೆವಹಿಸಿ ನರಕೋಶಗಳ ಅಸಂಖ್ಯಾತ ಆಕಾರಗಳನ್ನು ಕಂಡುಹಿಡಿದರು. ಈ ಆವಿಷ್ಕಾರಕ್ಕಾಗಿ ಗೋಲ್ಗಿ ಮತ್ತು ರಾಮನ್ ನೈ ಕಾಜಲ್ 1906ರಲ್ಲಿ ಶರೀರವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು.<ref name="Nobel_1906">{{cite press release | url = http://nobelprize.org/medicine/laureates/1906/index.html | title = The Nobel Prize in Physiology or Medicine 1906 | publisher = The Royal Swedish Academy of Science | year = 1906 | accessdate = 2010-02-21 | archive-date = 2008-12-04 | archive-url = https://web.archive.org/web/20081204190959/http://nobelprize.org/medicine/laureates/1906/index.html | url-status = dead }}</ref> ಅವರ ಈ ಕೆಲಸವು 19ನೇ ಶತಮಾನದಲ್ಲಿ ನರ-ರಚನಾಶಾಸ್ತ್ರದ ಬಗ್ಗೆ ದೀರ್ಘಕಾಲದಿಂದ ಇದ್ದ ವಿವಾದವನ್ನು ಬಗೆಹರಿಸಿತು; ಗೋಲ್ಗಿಯು ನರವ್ಯೂಹದ ಜಾಲ ಮಾದರಿಯನ್ನು ತೋರಿಸಿಕೊಟ್ಟನು. [[ಚಿತ್ರ:3b8e.png|thumb|right|Ribbon diagram of the sodium–potassium pump in its E2-Pi state. The estimated boundaries of the lipid bilayer are shown as blue (intracellular) and red (extracellular) planes.|alt=ಲಂಬವಾಗಿ ಚಿತ್ರಿಸಿದ ಸೋಡಿಯಂ–ಪೊಟ್ಯಾಸಿಯಮ್‌ ಪಂಪ್‌ನ ಕಾರ್ಟೂನ್ ರೇಖಾಚಿತ್ರ, ಇದು ಎರಡು ಸಮಾಂತರ ಗೆರೆಗಳಿಂದ ಸೂಚಿಸಲಾದ ಒಂದು ಲಿಪಿಡ್ ದ್ವಿ-ಪದರದ ರೇಖಾಚಿತ್ರದಿಂದ ಆವರಿಸಿದೆ.ಲಿಪಿಡ್ ದ್ವಿ-ಪದರದಲ್ಲಿ ಹಿಡಿದಿಟ್ಟುಕೊಂಡಿರುವ ಪ್ರೋಟೀನ್‌ನ ಭಾಗವು ಸಮಾಂತರ-ವಿರೋಧ(ಆಂಟಿ-ಪ್ಯಾರಲಲ್) ಬೀಟಾ ಪದರಗಳಿಂದ ರಚಿತವಾಗಿರುತ್ತದೆ.ಮಿಶ್ರ ಆಲ್ಫಾ-ಹೆಲಿಕ್ಸ್/ಬೀಟಾ-ಪದರ ರಚನೆಯನ್ನು ಹೊಂದಿರುವ ಪ್ರೋಟೀನ್‌ನ ಜೀವಕೋಶದೊಳಗಿನ ಡೊಮೇನ್ ಸಹ ಇರುತ್ತದೆ.]] 20ನೇ ಶತಮಾನವು ವಿದ್ಯುತ್-ಶರೀರವಿಜ್ಞಾನಕ್ಕೆ ಒಂದು ಸುವರ್ಣಯುಗ. 1902ರಲ್ಲಿ ಮತ್ತು 1912ರಲ್ಲಿ, ಜೂಲಿಯಸ್ ಬರ್ನ್‌ಸ್ಟೈನ್ ಈ ಆಧಾರ ಕಲ್ಪನೆಯನ್ನು ಸುಧಾರಿಸಿ, ಕ್ರಿಯಾಶೀಲ ವಿಭವವು ಆಕ್ಸಾನ್‌ನ ಪೊರೆಯಲ್ಲಿ ಅಯಾನುಗಳ ಪ್ರವೇಶಸಾಧ್ಯತೆಯ ಬದಲಾವಣೆಗಳಿಂದಾಗಿ ಉಂಟಾಗುತ್ತದೆಂದು ಹೇಳಿದನು.<ref name="bernstein_1902_1912">{{cite journal | author = [[Julius Bernstein|Bernstein J]] | year = 1902 | title = Untersuchungen zur Thermodynamik der bioelektrischen Ströme | journal = Pflüger's Arch. Ges. Physiol. | volume = 92 | pages = 521–562 | doi = 10.1007/BF01790181}}<br />* {{cite book | author = [[Julius Bernstein|Bernstein J]] | year = 1912 | title = Elektrobiologie | publisher = Vieweg und Sohn | location = Braunschweig}}</ref> ಬರ್ನ್‌ಸ್ಟೈನ್‌ನ ಈ ಆಧಾರಕಲ್ಪನೆಯನ್ನು ಕೆನ್ ಕೋಲೆ ಮತ್ತು ಹೋವರ್ಡ್ ಕರ್ಟಿಸ್ ದೃಢಪಡಿಸಿದರು, ಇವರು ಕ್ರಿಯಾಶೀಲ ವಿಭವದ ಸಂದರ್ಭದಲ್ಲಿ ಪೊರೆಯ ವಾಹಕತೆಯು ಹೆಚ್ಚಾಗುತ್ತದೆಂದು ತೋರಿಸಿದರು.<ref>{{cite journal | author = [[Kenneth Stewart Cole|Cole KS]], Curtis HJ | year = 1939 | title = Electrical impedance of the squid giant axon during activity | journal = J. Gen. Physiol. | volume = 22 | pages = 649–670 | doi = 10.1085/jgp.22.5.649 | pmid = 19873125 | issue = 5 | pmc = 2142006}}</ref> 1907ರಲ್ಲಿ, ಲೂಯಿಸ್ ಲ್ಯಾಪಿಕ್ಯು ಗರಿಷ್ಠ ಮಿತಿಯನ್ನು ಮೀರುವುದರಿಂದ ಕ್ರಿಯಾಶೀಲ ವಿಭವವು ಉಂಟಾಗುತ್ತದೆಂದು ಹೇಳಿದನು<ref>{{cite journal | author = [[Lapicque L]] | year = 1907 | title = Recherches quantitatives sur l’excitationelectrique des nerfs traitee comme une polarisation | journal = J. Physiol. Pathol. Gen | volume = 9| pages = 620– 635}}</ref>. ಇದನ್ನು ನಂತರ ಅಯಾನಿನ ವಾಹಕತ್ವದ ಬಲವಿಜ್ಞಾನ ವ್ಯವಸ್ಥೆಯ ಉತ್ಪನ್ನವೆಂದು ತೋರಿಸಲಾಯಿತು. 1949ರಲ್ಲಿ, ಅಲನ್ ಹಾಡ್ಗ್‌ಕಿನ್ ಮತ್ತು ಬರ್ನಾರ್ಡ್ ಕಟ್ಜ್ ಬರ್ನ್‌ಸ್ಟೈನ್‌ನ ಆಧಾರ ಕಲ್ಪನೆಯನ್ನು ಪರಿಷ್ಕರಿಸಿ, ಆಕ್ಸಾನ್‌ನ ಪೊರೆಯು ವಿವಿಧ ಅಯಾನುಗಳಿಗೆ ವಿವಿಧ ಪ್ರವೇಶಸಾಧ್ಯತೆಗಳನ್ನು ಹೊಂದಿರುತ್ತವೆಂದು ಅಭಿಪ್ರಾಯಪಟ್ಟರು; ವಿಶೇಷವಾಗಿ, ಕ್ರಿಯಾಶೀಲ ವಿಭವದಲ್ಲಿ ಸೋಡಿಯಂನ ಪ್ರವೇಶಸಾಧ್ಯತೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆಂದು ಅವರು ತೋರಿಸಿಕೊಟ್ಟರು.<ref name="hodgkin_1949">{{cite journal | author = [[Alan Lloyd Hodgkin|Hodgkin AL]], [[Bernard Katz|Katz B]] | year = 1949 | title = The effect of sodium ions on the electrical activity of the giant axon of the squid | journal = J. Physiology | volume = 108 | pages = 37–77}}</ref> ಈ ಸಾಲು ಸಂಶೋಧನೆಗಳು 1952ರಲ್ಲಿ ಹಾಡ್ಗ್‌ಕಿನ್, ಕಟ್ಜ್ ಮತ್ತು ಆಂಡ್ರಿವ್ ಹಕ್ಸ್ಲೆ ಮೊದಲಾದವರ ಐದು ಸಂಶೋಧನಾ-ದಾಖಲೆಗಳಲ್ಲಿ ಅಂತ್ಯಗೊಂಡವು. ಇದರಲ್ಲಿ ಅವರು ವೋಲ್ಟೇಜ್ ಕ್ಲ್ಯಾಂಪ್ ವಿಧಾನವನ್ನು ಬಳಸಿಕೊಂಡು ಆಕ್ಸಾನ್‌ನ ಪೊರೆಯಲ್ಲಿ ಸೋಡಿಯಂ ಮತ್ತು ಪೊಟ್ಯಾಸಿಯಮ್‌ ಅಯಾನುಗಳ ಪ್ರವೇಶಸಾಧ್ಯತೆಗಳು ವೋಲ್ಟೇಜ್ ಮತ್ತು ಸಮಯದ ಮೇಲೆ ಹೇಗೆ ಅವಲಂಬಿಸಿದೆ ಎಂಬುದನ್ನು ಕಂಡುಹಿಡಿದರು, ಇದರಿಂದ ಅವರು ಕ್ರಿಯಾಶೀಲ ವಿಭವವನ್ನು ಪರಿಮಾಣಾತ್ಮಕವಾಗಿ ಪುನಃರಚಿಸಲು ಸಮರ್ಥರಾದರು.<ref name="hodgkin_1952">{{cite journal | author = [[Alan Lloyd Hodgkin|Hodgkin AL]], [[Andrew Huxley|Huxley AF]], [[Bernard Katz|Katz B]] |title = Measurements of current-voltage relations in the membrane of the giant axon of ''Loligo'' | journal = Journal of Physiology | year = 1952 | volume = 116 | pages = 424–448 | pmid = 14946713 | issue = 4 | pmc = 1392213}}<br />* {{cite journal | author = [[Alan Lloyd Hodgkin|Hodgkin AL]], [[Andrew Huxley|Huxley AF]] |title = Currents carried by sodium and potassium ions through the membrane of the giant axon of ''Loligo''|journal=Journal of Physiology | year = 1952 | volume = 116 | pages = 449–472 | pmid = 14946713 | issue = 4 | pmc = 1392213}}<br />* {{cite journal | author = [[Alan Lloyd Hodgkin|Hodgkin AL]], [[Andrew Huxley|Huxley AF]] | title = The components of membrane conductance in the giant axon of ''Loligo'' | journal = J Physiol | year = 1952 | volume = 116 | pages= 473–496 | pmid = 14946714 | issue = 4 | pmc = 1392209}}<br />* {{cite journal | author=[[Alan Lloyd Hodgkin|Hodgkin AL]], [[Andrew Huxley|Huxley AF]] | title = The dual effect of membrane potential on sodium conductance in the giant axon of ''Loligo'' | journal = J Physiol | year = 1952 | volume = 116 | pages = 497–506 | pmid = 14946715 | issue=4 | pmc=1392212}}<br />* {{cite journal | author = [[Alan Lloyd Hodgkin|Hodgkin AL]], [[Andrew Huxley|Huxley AF]] | title = A quantitative description of membrane current and its application to conduction and excitation in nerve | journal = J Physiol | year = 1952 | volume = 117 | pages = 500–544 | pmid = 12991237 | issue = 4 | pmc = 1392413}}</ref> ಹಾಡ್ಗ್‌ಕಿನ್ ಮತ್ತು ಹಕ್ಸ್ಲೆ ಅವರ ಗಣಿತಶಾಸ್ತ್ರೀಯ ಮಾದರಿಯನ್ನು ವಿಭಿನ್ನ ಅಯಾನು ವಾಹಕಗಳಿಗೆ ಹೋಲಿಸಿ, ಅವು "ತೆರೆಯುವ", "ಮುಚ್ಚುವ" ಮತ್ತು "ನಿಷ್ಕ್ರಿಯಗೊಳ್ಳುವ" ಮೊದಲಾದ ಅನೇಕ ವಿವಿಧ ಸ್ಥಿತಿಗಳಲ್ಲಿ ಕಂಡುಬರುತ್ತವೆ ಎಂದು ಹೇಳಿದರು. ಅವರ ಈ ಆಧಾರಕಲ್ಪನೆಗಳನ್ನು ಮಧ್ಯಭಾಗ-1970ರಲ್ಲಿ ಮತ್ತು 1980ರಲ್ಲಿ ಅರ್ವಿನ್ ನೆಹೆರ್ ಮತ್ತು ಬರ್ಟ್ ಸ್ಯಾಕ್‌ಮ್ಯಾನ್ ದೃಢಪಡಿಸಿದರು. ಇವರು ಪ್ರತಿಯೊಂದು ಅಯಾನು ವಾಹಕಗಳ ವಾಹಕತ್ವ ಸ್ಥಿತಿಗಳನ್ನು ಪರಿಶೀಲಿಸಲು ಪ್ಯಾಚ್ ಕ್ಲ್ಯಾಂಪ್ ವಿಧಾನವನ್ನು ಅಭಿವೃದ್ಧಿಪಡಿಸಿದರು.<ref name="patch_clamp">{{cite journal | author = [[Erwin Neher|Neher E]], [[Bert Sakmann|Sakmann B]] | year = 1976 | title = Single-channel currents recorded from membrane of denervated frog muscle fibres | journal = Nature | volume = 260 | pages = 779–802}}<br />* {{cite journal | author = Hamill OP, Marty A, [[Erwin Neher|Neher E]], [[Bert Sakmann|Sakmann B]], Sigworth FJ | year = 1981 | title = Improved patch-clamp techniques for high-resolution current recording from cells and cell-free membrane patches | journal = Pflugers Arch. | volume = 391 | pages = 85–100 | doi = 10.1007/BF00656997 | pmid = 6270629 | issue = 2}}<br />* {{cite journal | doi = 10.1038/scientificamerican0392-44 | author = [[Erwin Neher|Neher E]], [[Bert Sakmann|Sakmann B]] | year = 1992 | title = The patch clamp technique | journal = Scientific American | volume = 266 | pages = 44–51 | pmid = 1374932 | issue = 3}}</ref> 21ನೇ ಶತಮಾನದಲ್ಲಿ, ಸಂಶೋಧಕರು ಪರಮಾಣು-ಪೃಥಕ್ಕರಣದ ಸ್ಫಟಿಕ ರಚನೆ,<ref name="doyle_1998">{{cite journal | author = Doyle DA, Morais Cabral J, Pfuetzner RA, Kuo A, Gulbis JM, Cohen SL, ''et al.'' | year = 1998 | title = The structure of the potassium channel, molecular basis of K<sup>+</sup> conduction and selectivity | journal = Science | volume = 280 | pages = 69–77 | doi = 10.1126/science.280.5360.69 | pmid = 9525859 | issue = 5360}}<br />* {{cite journal | author = Zhou Y, Morias-Cabrak JH, Kaufman A, MacKinnon R | year = 2001 | title = Chemistry of ion coordination and hydration revealed by a K<sup>+</sup>-Fab complex at 2.0 A resolution | journal = Nature | volume = 414 | pages = 43–48 | doi = 10.1038/35102009 | pmid = 11689936 | issue = 6859}}<br />* {{cite journal | author = Jiang Y, Lee A, Chen J, Ruta V, Cadene M, Chait BT, MacKinnon R | year = 2003 | title = X-ray structure of a voltage-dependent K<sup>+</sup> channel | journal = Nature | volume = 423 | pages = 33–41 | doi = 10.1038/nature01580 | pmid = 12721618 | issue = 6935}}</ref> (ಪ್ರಖರ ಬೆಳಕಿನ)ಪ್ರತಿದೀಪ್ತಿ ದೂರ ಮಾಪನಗಳು<ref name="FRET">{{cite journal | author = Cha A, Snyder GE, Selvin PR, Bezanilla F | year = 1999 | title = Atomic-scale movement of the voltage-sensing region in a potassium channel measured via spectroscopy | journal = Nature | volume = 402 | pages = 809–813 | doi = 10.1038/45552 | pmid = 10617201 | issue = 6763}}<br />* {{cite journal | author = Glauner KS, Mannuzzu LM, Gandhi CS, Isacoff E | year = 1999 | title = Spectroscopic mapping of voltage sensor movement in the ''Shaker'' potassium channel | journal = Nature | volume = 402 | pages = 813–817 | doi = 10.1038/45561 | pmid = 10617202 | issue = 6763}}<br />* {{cite journal | author = Bezanilla F | year = 2000 | title = The voltage sensor in voltage-dependent ion channels | journal = Physiol. Rev. | volume = 80 | pages = 555–592 | pmid = 10747201 | issue = 2}}</ref> ಮತ್ತು ಕ್ರಿಯೊ-ಎಲೆಕ್ಟ್ರಾನ್ ಮೈಕ್ರೊಸ್ಕೋಪಿ ಅಧ್ಯಯನಗಳನ್ನು ಬಳಸಿಕೊಂಡು; ಈ ವಾಹಕತ್ವ ಸ್ಥಿತಿಗಳ ಮತ್ತು ವಾಹಕಗಳ ಅಯಾನುಗಳ<ref name="yellen_2002">{{cite journal | author = Yellen G | year = 2002 | title = The voltage-gated potassium channels and their relatives | journal = Nature | volume = 419 | pages = 35–42 | doi = 10.1038/nature00978 | pmid = 12214225 | issue = 6902}}</ref> ಆಯ್ಕೆಯ ರಚನಾತ್ಮಕ ಆಧಾರವನ್ನು ತಿಳಿಯಲು ಆರಂಭಿಸಿದರು.<ref name="cryoEM">{{cite journal | author = Catterall WA | year = 2001 | title = A 3D view of sodium channels | journal = Nature | volume = 409 | pages = 988–999 | doi = 10.1038/35059188 | pmid = 11234048 | issue = 6823}}<br />* {{cite journal | author = Sato C, Ueno Y, Asai K, Takahashi K, Sato M, Engel A, ''et al.'' | year = 2001 | title = The voltage-sensitive sodium channel is a bell-shaped molecule with several cavities | journal = Nature | volume = 409 | pages = 1047–1051 | doi = 10.1038/35059098 | pmid = 11234014 | issue = 6823}}</ref> ಜೂಲಿಯಸ್ ಬರ್ನ್‌ಸ್ಟೈನ್ ಪೊರೆಯಾದ್ಯಂತದ ತಟಸ್ಥ ವಿಭವಕ್ಕೆ ನರ್ನ್ಸ್ಟ್ ಸಮೀಕರಣವನ್ನು ಪರಿಚಯಿಸಿದ ಮೊದಲಿಗನಾಗಿದ್ದಾನೆ; ಇದನ್ನು ಡೇವಿಡ್ E. ಗೋಲ್ಡ್‌ಮ್ಯಾನ್ ಸಾಮಾನ್ಯ ರೂಪಕ್ಕೆ ತಂದು, 1943ರಲ್ಲಿ ನಾಮಸೂಚ್ಯಕ ಗೋಲ್ಡ್‌ಮ್ಯಾನ್ ಸಮೀಕರಣವಾಗಿ ಮಾಡಿದನು.<ref name="goldman_1943">{{cite journal | author = Goldman DE | year = 1943 | title = Potential, impedance and rectification in membranes | journal = J. Gen. Physiol. | volume = 27 | pages = 37–60 | doi = 10.1085/jgp.27.1.37 | pmid = 19873371 | issue = 1 | pmc = 2142582}}</ref> ಸೋಡಿಯಂ–ಪೊಟ್ಯಾಸಿಯಮ್‌ ಪಂಪ್ಅನ್ನು 1957ರಲ್ಲಿ<ref>{{cite journal | author = Skou J | title = The influence of some cations on an adenosine triphosphatase from peripheral nerves | journal = Biochim Biophys Acta | volume = 23 | issue = 2 | pages = 394–401 | year = 1957 | pmid = 13412736 | doi = 10.1016/0006-3002(57)90343-8}}; {{cite press release | url = http://nobelprize.org/nobel_prizes/medicine/laureates/1997/press.html | title = The Nobel Prize in Chemistry 1997 | publisher = The Royal Swedish Academy of Science | year = 1997 | accessdate = 2010-02-21 }}</ref> ಕಂಡುಹಿಡಿಯಲಾಯಿತು ಹಾಗೂ ಅದರ ಗುಣಲಕ್ಷಣಗಳು ಕ್ರಮೇಣ ಬೆಳಕಿಗೆ ಬಂದವು<ref name="hodgkin_1955"/><ref name="caldwell_1960"/><ref name="caldwell_1957">{{cite journal | author = Caldwell PC, Keynes RD | year = 1957 | title = The utilization of phosphate bond energy for sodium extrusion from giant axons | journal = J. Physiol. (London) | volume = 137 | pages = 12–13P}}</ref> ಹಾಗೂ X-ಕಿರಣ ಸ್ಫಟಿಕಶಾಸ್ತ್ರದಿಂದ ಅದರ ಪರಮಾಣು-ಪೃಥಕ್ಕರಣ ರಚನೆಯನ್ನು ಕಂಡುಹಿಡಿದವು.<ref name="Na_K_pump_structure">{{cite journal | author = Morth JP, Pedersen PB, Toustrup-Jensen MS, Soerensen TLM, Petersen J, Andersen JP, Vilsen B, Nissen P | year = 2007 | title = Crystal structure of the sodium–potassium pump | journal = Nature | volume = 450 | pages = 1043–1049 | doi = 10.1038/nature06419 | pmid = 18075585 | issue = 7172}}</ref> ಸಂಬಂಧಿತ ಅಯಾನಿನ ಪಂಪ್‌ಗಳ ಸ್ಫಟಿಕ ರಚನೆಗಳನ್ನೂ ಸಹ ಪರಿಹರಿಸಲಾಯಿತು, ಇವು ಈ ಆಣ್ವಿಕ ರಚನೆಗಳು ಹೇಗೆ ಕೆಲಸ ಮಾಡುತ್ತವೆಯೆಂಬುದರ ಬಗ್ಗೆ ಸವಿವರವಾಗಿ ವಿವರಿಸುತ್ತವೆ.<ref>{{cite journal | author = Lee AG, East JM | year = 2001 | title = What the structure of a calcium pump tells us about its mechanism | journal = Biochemical Journal | volume = 356 | pages = 665–683|pmid= 11389676 | doi = 10.1042/0264-6021:3560665 | issue = Pt 3 | pmc = 1221895}}</ref> == ಪರಿಮಾಣಾತ್ಮಕ ಮಾದರಿಗಳು == {{Main|Quantitative models of the action potential}} [[ಚಿತ್ರ:MembraneCircuit.svg|thumb|right|448px|Equivalent electrical circuit for the Hodgkin–Huxley model of the action potential. Im and Vm represent the current through, and the voltage across, a small patch of membrane, respectively. The Cm represents the capacitance of the membrane patch, whereas the four gs represent the conductances of four types of ions. The two conductances on the left, for potassium (K) and sodium (Na), are shown with arrows to indicate that they can vary with the applied voltage, corresponding to the voltage-sensitive ion channels. The two conductances on the right help determine the resting membrane potential.|alt=ಐದು ಸಮಾಂತರ ವಿದ್ಯುನ್ಮಂಡಲಗಳನ್ನು ಚಿತ್ರಿಸುವ ವಿದ್ಯುನ್ಮಂಡಲ ರೇಖಾಚಿತ್ರ, ಅವು ಮೇಲ್ಭಾಗದಲ್ಲಿ ಜೀವಕೋಶದ ಹೊರಗಿನ ದ್ರಾವಣಕ್ಕೆ ಮತ್ತು ಕೆಳಭಾಗದಲ್ಲಿ ಜೀವಕೋಶದೊಳಗಿನ ದ್ರಾವಣಕ್ಕೆ ಪರಸ್ಪರ ಸಂಪರ್ಕಿಸಿವೆ.]] ಗಣಿತಶಾಸ್ತ್ರೀಯ ಮತ್ತು ಕಂಪ್ಯೂಟರ್ ಮಾದರಿಗಳು ಕ್ರಿಯಾಶೀಲ ವಿಭವದ ಬಗ್ಗೆ ತಿಳಿಯಲು ಅವಶ್ಯಕವಾಗಿವೆ. ಅಲ್ಲದೇ ಇವು ನೀಡುವ ಕಲ್ಪನೆಗಳನ್ನು ಪ್ರಾಯೋಗಿಕ ಮಾಹಿತಿಯೊಂದಿಗೆ ಪರಿಶೀಲಿಸಬಹುದು. ಈ ಮಾದರಿಗಳ ಹೆಚ್ಚು ಮುಖ್ಯ ಮತ್ತು ನಿಖರವಾದ ಮಾದರಿಯೆಂದರೆ ಹಾಡ್ಗ್‌ಕಿನ್-ಹಕ್ಸ್ಲೆ ಮಾದರಿ, ಇದು ಕ್ರಿಯಾಶೀಲ ವಿಭವವನ್ನು ನಾಲ್ಕು ಆರ್ಡಿನರಿ ಡಿಫರೆನ್ಶಿಯಲ್ ಇಕ್ವೇಶನ್(ಸಾಮಾನ್ಯ ವಿಕಲ ಸಮೀಕರಣ) (ODE)ಗಳ ಸಂಯೋಜನೆಯಿಂದ ವಿವರಿಸುತ್ತದೆ.<ref name="hodgkin_1952"/> ಹಾಡ್ಗ್‌ಕಿನ್-ಹಕ್ಸ್ಲೆ ಮಾದರಿಯು ಸಹಜ ಸ್ಥಿತಿಯಲ್ಲಿರುವ ವಾಸ್ತವಿಕ ನರದ ಪೊರೆಯ ಸರಳೀಕರಣವಾಗಿದ್ದರೂ, ಅದರ ಸಂಕೀರ್ಣತೆಯು ಅನೇಕ ಮತ್ತಷ್ಟು ಸರಳೀಕೃತ ಮಾದರಿಗಳು ಹುಟ್ಟಿಕೊಳ್ಳುವಂತೆ ಮಾಡಿತು,<ref>{{cite book | author = Hoppensteadt FC | year = 1986 | title = An introduction to the mathematics of neurons | publisher = Cambridge University Press | location = Cambridge | isbn = 0-521-31574-3}}<br />* {{cite journal | author = FitzHugh R | year = 1960 | title = Thresholds and plateaus in the Hodgkin-Huxley nerve equations | journal = J. Gen. Physiol. | volume = 43 | pages = 867–896 | doi = 10.1085/jgp.43.5.867 | pmid = 13823315 | pmc = 2195039}}<br />* {{cite journal | unused_data = Marder E | author = Kepler TB, Abbott LF | year = 1992 | title = Reduction of conductance-based neuron models | journal = Biological Cybernetics | volume = 66 | pages = 381–387 | doi = 10.1007/BF00197717 | pmid = 1562643 | issue = 5}}</ref> ಉದಾ. ಮೋರಿಸ್-ಲೆಕಾರ್ ಮಾದರಿ<ref name="morris_1981">{{cite journal | author = Morris C, Lecar H | year = 1981 | title = Voltage oscillations in the barnacle giant muscle fiber | journal = Biophysical Journal | volume = 35 | pages = 193–213 | doi = 10.1016/S0006-3495(81)84782-0 | pmid = 7260316 | issue = 1 | pmc = 1327511}}</ref> ಮತ್ತು ಫಿಟ್ಜ್‌ಹಫ್-ನ್ಯಾಗುಮೊ ಮಾದರಿ,<ref name="fitzhugh">{{cite journal | author = FitzHugh R | year = 1961 | title = Impulses and physiological states in theoretical models of nerve membrane | journal = Biophysical Journal | volume = 1 | pages = 445–466 | doi = 10.1016/S0006-3495(61)86902-6 | pmid = 19431309 | issue = 6 | pmc = 1366333}}<br />* {{cite journal | author = Nagumo J, Arimoto S, Yoshizawa S | year = 1962 | title = An active pulse transmission line simulating nerve axon | journal = Proceedings of the IRE | volume = 50 | pages = 2061–2070 | doi = 10.1109/JRPROC.1962.288235}}</ref> ಇವೆರಡೂ ಕೇವಲ ಎರಡು ಸಂಯೋಜಿತ ODE ಗಳನ್ನು ಹೊಂದಿವೆ. ಹಾಡ್ಗ್‌ಕಿನ್-ಹಕ್ಸ್ಲೆ ಮತ್ತು ಫಿಟ್ಜ್‌ಹಫ್-ನ್ಯಾಗುಮೊ ಮಾದರಿಗಳು ಹಾಗೂ ಬೋನ್‌ಹೋಫರ್-ವ್ಯಾನ್ ಡರ್ ಪೋಲ್ ಮಾದರಿಯಂತಹ<ref name="bonhoeffer_vanderPol">{{cite journal | author = Bonhoeffer KF | year = 1948 | title = Activation of Passive Iron as a Model for the Excitation of Nerve | journal = J. Gen. Physiol. | volume = 32 | pages = 69–91 | doi = 10.1085/jgp.32.1.69 | pmid = 18885679 | issue = 1 | pmc = 2213747}}<br />* {{cite journal | author = Bonhoeffer KF | year = 1953 | title = Modelle der Nervenerregung | journal = Naturwissenschaften | volume = 40 | pages = 301–311 | doi = 10.1007/BF00632438}}<br />* {{cite journal | author = [[Balthasar van der Pol|van der Pol B]] | year = 1926 | title = On relaxation-oscillations | journal = Philosophical Magazine | volume = 2 | pages = 977–992}}<br />* {{cite journal | author = [[Balthasar van der Pol|van der Pol B]], van der Mark J | year = 1928 | title = The heartbeat considered as a relaxation oscillation, and an electrical model of the heart | journal = Philosophical Magazine | volume = 6 | pages = 763–775}}<br />* {{cite journal | author = [[Balthasar van der Pol|van der Pol B]], van der Mark J | year = 1929 | title = The heartbeat considered as a relaxation oscillation, and an electrical model of the heart | journal = Arch. Neerl. Physiol. | volume = 14 | pages = 418–443}}</ref> ಅವುಗಳಿಗೆ ಸಂಬಂಧಿಸಿದವುಗಳ ಗುಣಲಕ್ಷಣಗಳನ್ನು ಗಣಿತಶಾಸ್ತ್ರ,<ref name="math_studies">{{cite book | author = Sato S, Fukai H, Nomura T, Doi S | year = 2005 | chapter = Bifurcation Analysis of the Hodgkin-Huxley Equations | title = Modeling in the Neurosciences: From Biological Systems to Neuromimetic Robotics | edition = 2nd | editor = Reeke GN, Poznanski RR, Lindsay KA, Rosenberg JR, Sporns O| publisher = CRC Press | location = Boca Raton | isbn = 978-0415328685 | pages = 459–478}}<br />* {{cite journal | author = Evans JW | year = 1972 | title = Nerve axon equations. I. Linear approximations | journal = Indiana U. Math. Journal | volume = 21 | pages = 877–885 | doi = 10.1512/iumj.1972.21.21071}}<br />* {{cite journal | author = Evans JW, Feroe J | year = 1977 | title = Local stability theory of the nerve impulse | journal = Math. Biosci. | volume = 37 | pages = 23–50 | doi = 10.1016/0025-5564(77)90076-1}}<br />* {{cite book | author = FitzHugh R | year = 1969 | chapter = Mathematical models of axcitation and propagation in nerve | title = Biological Engineering | editor = HP Schwann | publisher = McGraw-Hill | location = New York | pages = 1–85}}<br />* {{cite book | author = [[John Guckenheimer|Guckenheimer J]], [[Philip Holmes|Holmes P]] | year = 1986 | title = Nonlinear Oscillations, Dynamical Systems and Bifurcations of Vector Fields | edition = 2nd printing, revised and corrected | publisher = Springer Verlag | location = New York | isbn = 0-387-90819-6| pages = 12–16}}</ref> ಕಂಪ್ಯೂಟರ್<ref name="computational_studies">{{cite book | author = Nelson ME, Rinzel J| year= 1994|chapter= The Hodgkin-Huxley Model|title=The Book of GENESIS: Exploring Realistic Neural Models with the GEneral NEural SImulation System| editor= Bower J, Beeman D | publisher = Springer Verlag | location = New York|pages= 29–49 | chapterurl=http://www.genesis-sim.org/GENESIS/iBoG/iBoGpdf/chapt4.pdf}}<br />* {{cite book | author = Rinzel J, Ermentrout GB | year = 1989 | chapter = Analysis of Neural Excitability and Oscillations | title = Methods in Neuronal Modeling: From Synapses to Networks | editor = [[Christof Koch|C. Koch]], I Segev | publisher = Bradford Book, The MIT Press | location = Cambridge, MA | isbn = 0-262-11133-0 | pages = 135–169}}</ref> ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಅಧ್ಯಯನ ಮಾಡಲಾಗಿದೆ.<ref name="keener_1983">{{cite journal | author = Keener JP | year = 1983 | title = Analogue circuitry for the van der Pol and FitzHugh-Nagumo equations | journal = IEEE Trans. on Systems, Man and Cybernetics | volume = 13 | pages = 1010–1014}}</ref> ಹೆಚ್ಚು ಆಧುನಿಕ ಸಂಶೋಧನೆಯು ದೊಡ್ಡ ಮತ್ತು ಹೆಚ್ಚು ಅನುಕಲಿತ ವ್ಯವಸ್ಥೆಗಳನ್ನು ಕೇಂದ್ರೀಕರಿಸಿದೆ; ಕ್ರಿಯಾಶೀಲ-ವಿಭವ ಮಾದರಿಗಳನ್ನು ನರವ್ಯೂಹದ ಇತರ ಭಾಗದ (ಉದಾ. ಡೆಂಡ್ರೈಟ್‌ಗಳು ಮತ್ತು ನರಕೋಶ ಸಂಗಮಗಳು) ಮಾದರಿಗಳೊಂದಿಗೆ ಸೇರಿಸುವ ಮೂಲಕ, ಸಂಶೋಧನೆಗಳು ನರದ ಮಾಪನ<ref>{{cite book | author = [[Warren Sturgis McCulloch|McCulloch WS]] | year = 1988 | title = Embodiments of Mind | publisher = The MIT Press | location = Cambridge MA | isbn = 0-262-63114-8 | pages = 19–39, 46–66, 72–141}}<br />* {{cite book | title = Neurocomputing:Foundations of Research | editors = JA Anderson, E Rosenfeld | publisher = The MIT Press | location = Cambridge, MA | isbn = 0-262-01097-6 | pages = 15–41 | author = edited by James A. Anderson and Edward Rosenfeld. | year = 1988}}</ref> ಮತ್ತು ಸರಳ ಪ್ರತಿಬಿಂಬದ ಬಗ್ಗೆ ಅಧ್ಯಯನ ಮಾಡಬಹುದು, ಉದಾ. ಎಸ್ಕೇಪ್ ರಿಫ್ಲೆಕ್ಸ್‌ ಮತ್ತು ಸೆಂಟ್ರಲ್ ಪ್ಯಾಟರ್ನ್ ಜನರೇಟರ್‌ಗಳಿಂದ ನಿಯಂತ್ರಿಸಲ್ಪಡುವ ಇತರೆ.<ref name="cpg">{{cite book | author = Getting PA | year = 1989 | chapter = Reconstruction of Small Neural Networks | title = Methods in Neuronal Modeling: From Synapses to Networks | editor = [[Christof Koch|C Koch]] and I Segev | publisher = Bradford Book, The MIT Press | location = Cambridge, MA | isbn = 0-262-11133-0 | pages = 171–194}}</ref><ref name="pmid10713861">{{cite journal | author = Hooper SL | title = Central pattern generators | journal = Curr. Biol. | volume = 10 | issue = 5 | pages = R176 | year = 2000 | month = March | pmid = 10713861 | doi = 10.1016/S0960-9822(00)00367-5 | url = http://citeseerx.ist.psu.edu/viewdoc/download?doi=10.1.1.133.3378&rep=rep1&type=pdf | issn = }}</ref> {{Clear}} == ಇವನ್ನೂ ಗಮನಿಸಿ == {{Portal|Neuroscience}} * ಸಿಡಿಯುವುದು (ಸ್ಪೋಟ) * ಸಂಜ್ಞೆಗಳು (ಜೀವಶಾಸ್ತ್ರ) * ಸೆಂಟ್ರಲ್ ಪ್ಯಾಟರ್ನ್ ಜನರೇಟರ್ == ಟಿಪ್ಪಣಿಗಳು == <references group="note"></references> == ಉಲ್ಲೇಖಗಳು == {{Reflist|2}} == ಗ್ರಂಥಸೂಚಿ == * {{cite book | author = Aidley DJ, Stanfield PR | year = 1996 | title = Ion Channels: Molecules in Action | publisher = Cambridge University Press | location = Cambridge | isbn = 978-0521498821}} * {{cite book | author = Bear MF, Connors BW, Paradiso MA | year = 2001 | title = Neuroscience: Exploring the Brain | publisher = Lippincott | location = Baltimore | isbn = 0781739446}} * {{cite book | author = [[Theodore Holmes Bullock|Bullock TH]], Orkand R, Grinnell A | year = 1977 | title = Introduction to Nervous Systems | publisher = W. H. Freeman | location = New York | isbn = 0-7167-0030-1}} * {{cite journal|author=Clay JR|title= Axonal excitability revisited|journal=Prog Biophys Mol Biol|year= 2005|month= May|volume=88|issue=1|pages=59–90|pmid=15561301|doi=10.1016/j.pbiomolbio.2003.12.004}} * {{cite book | author = Deutsch S, [[Evangelia Micheli-Tzanakou|Micheli-Tzanakou E]] | year = 1987 | title = Neuroelectric Systems | publisher = New York University Press | location = New York | isbn = 0-8147-1782-9}} * {{cite book | author = [[Bertil Hille|Hille B]] | year = 2001 | title = Ion Channels of Excitable Membranes | edition = 3rd | publisher = Sinauer Associates | location = Sunderland, MA | isbn = 978-0878933211}} * {{cite book | author = Hoppensteadt FC | year = 1986 | title = An Introduction to the Mathematics of Neurons | publisher = Cambridge University Press | location = Cambridge | isbn = 0-521-31574-3}} * {{cite book | author = Johnston D, Wu SM-S | year = 1995 | title = Foundations of Cellular Neurophysiology | publisher = Bradford Book, The MIT Press | location = Cambridge, MA | isbn = 0-262-10053-3}} * {{cite book | author = Junge D | year = 1981 | title = Nerve and Muscle Excitation | edition = 2nd | publisher = Sinauer Associates | location = Sunderland MA | isbn = 0-87893-410-3}} * {{cite book | author = [[Eric R. Kandel|Kandel ER]], Schwartz JH, Jessell TM | year = 2000 | title = [[Principles of Neural Science]] | edition = 4th | publisher = McGraw-Hill | location = New York | isbn = 0-8385-7701-6}} * {{cite book | author = [[Richard Keynes|Keynes RD]], Aidley DJ | year = 1991 | title = Nerve and Muscle | edition = 2nd | publisher = Cambridge University Press | location = Cambridge | isbn = 0-521-41042-8}} * {{cite book | author = Miller C | year = 1987 | chapter = How ion channel proteins work | title = Neuromodulation: The Biochemical Control of Neuronal Excitability | editor = LK Kaczmarek, IB Levitan | publisher = Oxford University Press | location = New York | isbn = 978-0195040975 | pages = 39–63}} * {{cite book | author = Nelson DL, Cox MM | year = 2008 | title = Lehninger Principles of Biochemistry | edition = 5th | publisher = W. H. Freeman | location = New York | isbn= 978-0-7167-7108-1}} * {{cite book | author = Purves D, Augustine GJ, Fitzpatrick D, Hall WC, Lamantia A-S, McNamara JO, Williams SM | title = Neuroscience | edition= 2nd | year = 2001| publisher = Sinauer Associates | location = Sunderland, MA |chapter= Release of Transmitters from Synaptic Vesicles | isbn = 0878937250 | chapterurl=http://www.ncbi.nlm.nih.gov/books/bv.fcgi?rid=neurosci.section.326}} * {{cite book | author = Purves D, Augustine GJ, Fitzpatrick D, Hall WC, Lamantia A-S, McNamara JO, White LE | title = Neuroscience | edition= 4th | year = 2008 | publisher = Sinauer Associates | location = Sunderland, MA | isbn = 978-0-87893-697-7}} * {{cite book | author = [[Knut Schmidt-Nielsen|Schmidt-Nielsen K]] | year = 1997 | title = Animal Physiology: Adaptation and Environment | edition = 5th | publisher = Cambridge University Press | location = Cambridge | isbn = 978-0521570985}} * {{cite book | author = Stevens CF | year = 1966 | title = Neurophysiology: A Primer | publisher = John Wiley and Sons | location = New York}}{{LCCN|66|0|15872}}. == ಬಾಹ್ಯ ಕೊಂಡಿಗಳು == {{Spoken Wikipedia|Action_potential.ogg|2005-06-22}} ;ಅನಿಮೇಶನ್ಸ್ * [http://www.blackwellpublishing.com/matthews/channel.html ಅಯೋನಿಕ್ ಫ್ಲೊ ಇನ್ ಆಕ್ಷನ್ ಪೊಟೆನ್ಶಿಯಲ್ಸ್] {{Webarchive|url=https://web.archive.org/web/20050625075706/http://www.blackwellpublishing.com/matthews/channel.html |date=2005-06-25 }} - ಬ್ಲ್ಯಾಕ್‌ವೆಲ್ ಪಬ್ಲಿಷಿಂಗ್ * [http://www.blackwellpublishing.com/matthews/actionp.html ಆಕ್ಷನ್ ಪೊಟೆನ್ಶಿಯಲ್ ಪ್ರೊಪಗೇಶನ್ ಇನ್ ಮಯಲಿನೇಟೆಡ್ ಆಂಡ್ ಅನ್‌ಮಯಲಿನೇಟೆಡ್ ಆಕ್ಸಾನ್ಸ್] {{Webarchive|url=https://web.archive.org/web/20070615135508/http://www.blackwellpublishing.com/matthews/actionp.html |date=2007-06-15 }} - ಬ್ಲ್ಯಾಕ್‌ವೆಲ್ ಪಬ್ಲಿಷಿಂಗ್ * [http://thevirtualheart.org/CAPindex.html ಜನರೇಶನ್ ಆಫ್ AP ಇನ್ ಕಾರ್ಡಿಯಕ್ ಸೆಲ್ಸ್] ಮತ್ತು [http://thevirtualheart.org/java/neuron/apneuron.html ಜನರೇಶನ್ ಆಫ್ AP ಇನ್ ನ್ಯೂರಾನ್ ಸೆಲ್ಸ್] {{Webarchive|url=https://web.archive.org/web/20110727112807/http://thevirtualheart.org/java/neuron/apneuron.html |date=2011-07-27 }} * [http://bcs.whfreeman.com/thelifewire/content/chp44/4402001.html ರೆಸ್ಟಿಂಗ್ ಮೆಂಬ್ರೇನ್ ಪೊಟೆನ್ಶಿಯಲ್] {{Webarchive|url=https://web.archive.org/web/20080414190744/http://bcs.whfreeman.com/thelifewire/content/chp44/4402001.html |date=2008-04-14 }} - ''ಲೈಫ್: ದಿ ಸೈನ್ಸ್ ಆಫ್ ಬಯಾಲಜಿ'', WK ಪರ್ವ್ಸ್, D ಸದಾವ, GH ಒರಿಯನ್ಸ್ ಮತ್ತು HC ಹೆಲ್ಲರ್, 8ನೇ ಆವೃತ್ತಿ, ನ್ಯೂಯಾರ್ಕ್: WH ಫ್ರೀಮ್ಯಾನ್, ISBN 978-0-7167-7671-0. * [http://www.nernstgoldman.physiology.arizona.edu/ ಅಯೋನಿಕ್ ಮೋಶನ್ ಆಂಡ್ ಗೋಲ್ಡ್‌ಮ್ಯಾನ್ ವೋಲ್ಟೇಜ್ ಫಾರ್ ಆರ್ಬಿಟ್ರರಿ ಅಯಾನಿಕ್ ಕಾನ್ಸಂಟ್ರೇಶನ್ಸ್] {{Webarchive|url=https://web.archive.org/web/20100808191814/http://www.nernstgoldman.physiology.arizona.edu/ |date=2010-08-08 }} - ಅರಿಜೋನ ವಿಶ್ವವಿದ್ಯಾನಿಲಯ * [http://www.brainu.org/files/movies/action_potential_cartoon.swf ಎ ಕಾರ್ಟೂನ್ ಇಲ್ಲಸ್ಟ್ರೇಟಿಂಗ್ ದಿ ಆಕ್ಷನ್ ಪೊಟೆನ್ಶಿಯಲ್] * [http://www.1lecture.com/Biochemistry/Action%20Potential/index.html ಆಕ್ಷನ್ ಪೊಟೆನ್ಶಿಯಲ್ ಪ್ರೊಪಗೇಶನ್] {{Webarchive|url=https://web.archive.org/web/20110707060426/http://www.1lecture.com/Biochemistry/Action%20Potential/index.html |date=2011-07-07 }} * [http://people.virginia.edu/~hvg2s/ ಪ್ರೊಡಕ್ಷನ್ ಆಫ್ ದಿ ಆಕ್ಷನ್ ಪೊಟೆನ್ಶಿಯಲ್: ವೋಲ್ಟೇಜ್ ಆಂಡ್ ಕರೆಂಟ್ ಕ್ಲಾಂಪಿಂಗ್ ಸಿಮ್ಯುಲೇಶನ್ಸ್] * [http://cese.sourceforge.net/ ಓಪನ್-ಸೋರ್ಸ್ ಸಾಫ್ಟ್‌ವೇರ್ ಟು ಸಿಮ್ಯುಲೇಟ್ ನ್ಯೂರನಲ್ ಆಂಡ್ ಕಾರ್ಡಿಯಕ್ ಆಕ್ಷನ್ ಪೊಟೆನ್ಶಿಯಲ್] - SourceForge.net * [http://nba.uth.tmc.edu/neuroscience/s1/i1-1.html ಇಂಟ್ರೊಡಕ್ಷನ್ ಟು ದಿ ಆಕ್ಷನ್ ಪೊಟೆನ್ಶಿಯಲ್], ''ನ್ಯೂರೊಸೈನ್ಸ್ ಆನ್‌ಲೈನ್'' (UT ಹೌಸ್ಟನ್ ಮೆಡಿಕಲ್ ಸ್ಕೂಲ್‌ನ ಎಲೆಕ್ಟ್ರಾನಿಕ್ ನರವಿಜ್ಞಾನ ಪಠ್ಯಪುಸ್ತಕ) {{Commonscat|Action potentials}} {{DEFAULTSORT:Action Potential}} {{Interwikineeded}} [[ವರ್ಗ:ನರದ ಸಂಜ್ಞೆ]] [[ವರ್ಗ:ವಿದ್ಯುತ್-ಶರೀರವಿಜ್ಞಾನ]] [[ವರ್ಗ:ಕಂಪ್ಯೂಟೇಶನಲ್ ನ್ಯೂರೊಸೈನ್ಸ್]] [[ವರ್ಗ:ಜೀವಕೋಶದ ನರವಿಜ್ಞಾನ]] [[ವರ್ಗ:ನರವಿಜ್ಞಾನ]] 5gsi8gqfvdcn84825b5yyxso2t2tf00 ಕೇಸರಿ 0 26386 1372477 1343382 2026-04-30T06:00:15Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372477 wikitext text/x-wiki {{Other uses}} {{taxobox |name = Saffron crocus |image = Saffran crocus sativus moist.jpg |image_caption = ''C. sativus'' flower with red stigmas |regnum = [[Plantae]] |unranked_divisio = [[Angiosperms]] |unranked_classis = [[Monocots]] |ordo = [[Asparagales]] |familia = [[Iridaceae]] |subfamilia = [[Crocoideae]] |genus = ''[[Crocus]]'' |species = '''''C. sativus''''' |binomial = ''Crocus sativus'' |binomial_authority = [[Carolus Linnaeus|L.]] }} '''ಕೇಸರಿ'''ಯು ({{pron-en|ˈsæfrɒn}}) ಒಂದು ಮಸಾಲೆ ಪದಾರ್ಥವಾಗಿದ್ದು ಇರಿಡೇಸೇಯ ಕ್ರೋಕಸ್ ಜಾತಿಗೆ ಸೇರಿದಂತಹ '''ಸ್ಯಾಫ್ರನ್ ಕ್ರೋಕಸ್''' (''ಕ್ರೋಕಸ್ ಸ್ಯಾಟಿವಸ್'' ) ಗಿಡದ ಒಂದು ಹೂವು. ಒಂದು ''ಸಿ. ಸ್ಯಾಟಿವಸ್'' ಹೂವು, ಪ್ರತಿ ಶಲಾಕೆಯ ತುದಿಗೆ ಮೂರು ಕೇಸರಗಳನ್ನು ಹೊಂದಿರುತ್ತದೆ. . ಅವುಗಳ ಕಂಠಗಳು—ದಂಟುಗಳನ್ನು ಅವುಗಳ ಆಥಿತೇಯ ಸಸ್ಯಗಳ-ಕೇಸರಗಳಿಗೆ ಸೇರಿಸುವ ಕೇಸರಗಳನ್ನು ಒಣಗಿಸಿ ಅವನ್ನು ಆಹಾರಕ್ಕೆ ಬಣ್ಣ ನೀಡುವುದಕ್ಕಾಗಿ ಬಳಸುತ್ತಾರೆ. ನೈಋತ್ಯ ಏಷ್ಯಾದಲ್ಲಿ ಬೆಳೆಯುವ ಕೇಸರಿಯು ವಿಶ್ವದ ಅತ್ಯಂತ ಬೆಲೆಬಾಳುವ<ref name="Rau_53">{{harvnb|Rau|1969|p=53}}</ref><ref name="Hill_272"/> ಮಸಾಲೆ ಪದಾರ್ಥವಾಗಿದೆ.<ref name="Hill_272"/><ref name="Grigg_287">{{harvnb|Grigg|1974|p=287}}</ref> ಕೇಸರಿಯ ಕಹಿ ರುಚಿಗೆ ಹಾಗೂ ಅಯೊಡೊಫಾರ್ಮ್- ಅಥವಾ ಸುಗಂಧವನ್ನು ಬೀರಲು ಪಿಕ್ರೋಕ್ರೋಸಿನ್‌ ಮತ್ತು ಸ್ಯಾಫ್ರನಲ್‌ನಂತಹ ರಾಸಾಯನಿಕ ಕಾರಣವಾಗಿದೆ.<ref name="McGee_423"/><ref name="Katzer_2001"/> ಕಾರ್ಟೆನೈಡ್‌ ವರ್ಣ, ಕ್ರೋಸಿನ್‌ನಿಂದಾಗಿ ಕೇಸರಿಯು ಗಾಢವಾದ ಬಂಗಾರದ-ಹಳದಿ ಬಣ್ಣವನ್ನು ಪಡೆಯುವುದರಿಂದ ಅಡುಗೆ ಮತ್ತು ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ. == ವ್ಯುತ್ಪತ್ತಿ == ಇಂಗ್ಲಿಷ್ ಶಬ್ಧ ''[[wikt:saffron#English|ಸ್ಯಾಫ್ರನ್]]'' ಎನ್ನುವುದು 12ನೆಯ-ಶತಮಾನದ ಹಳೆಯ ಫ್ರೆಂಚ್ ಪದ ''[[wikt:safran#French|ಸ್ಯಾಫ್ರನ್‌]]'' ನ ಮೂಲಕ ಬಂದ ಲ್ಯಾಟಿನ್ ಪದ''{{lang|la|safranum}}'' ದಿಂದ ಬಂದದ್ದು. ಅದೇ ಸಮಯದಲ್ಲಿ, ಪರ್ಷಿಯನ್ [[wikt:زعفران#Persian|زعفران]] (ಝಾಫೆರನ್) ''ಸ್ಯಾಫ್ರನಂ'' ಶಬ್ಧದ ಮೂಲಕ ಇದು ಹುಟ್ಟಿಕೊಂಡಿದೆ. ಕೆಲವು ವಾದಗಳ ಪ್ರಕಾರ ಇದು ಅರೇಬಿಕ್ ಶಬ್ಧ [[wikt:زعفران#Arabic|زَعْفَرَان]] (''za'farān'' ) ನಿಂದ ಬಂದಿದೆಯೆನ್ನಲಾಗುತ್ತದೆ, ಇದು ಮೂಲತಃ ಇದರ [[wikt:أصفر#Arabic|أَصْفَر]] (''aṣfar'', "ಹಳದಿ" ಬಣ್ಣದಿಂದ ಹೆಸರು ಪಡೆದುಕೊಂಡಿದೆ).<ref name="Katzer_2001"/><ref>{{Citation |author=Kumar V |title=The Secret Benefits of Spices and Condiments |publisher=Sterling |year=2006 |pages=103 |isbn=1-8455-7585-7 |accessdate=2007-12-01 |url=https://books.google.com/?id=AaTpWEIlgNwC }}</ref> ಆದಾಗ್ಯೂ, "ಹಳದಿ ಎಲೆಗಳನ್ನು ಹೊಂದಿದ" ಅರೇಬಿಕ್‌ಗೊಳಿಸಿದ ಪರ್ಶಿಯನ್ ಶಬ್ಧ زرپران (''zarparān'' )ದಿಂದ ಉಗಮಗೊಂಡಿದೆ ಇನ್ನೂ ಕೆಲವರು [[wikt:زعفران#Arabic|زَعْفَرَان]] (''za'farān'' ) ನಿಂದ ಬಂದಿದೆ ಎಂದು ವಾದ ಮಂಡಿಸುತ್ತಾರೆ.<ref>{{Citation |author=Asya Asbaghi |title=Persische Lehnwörter im Arabischen |publisher=Otto Harrassowitz |year=1988 |pages=145 |isbn=3-447-02757-6}}</ref> ಲ್ಯಾಟಿನ್ ''{{lang|la|safranum}}'' ಕೂಡಾ ಇಟಾಲಿಯನ್ ''[[wikt:zafferano#Italian|ಝಫೆರನೋ]]'' ಮತ್ತು ಸ್ಪ್ಯಾನಿಷ್‌ನ ''[[wikt:azafrán#Spanish|ಅಝಾಫ್ರನ್‌]]'' ನಿಂದ ಬಂದದ್ದಾಗಿದೆ.<ref name="Harper_2001">{{harvnb|Harper|2001}}</ref> == ಜೀವಶಾಸ್ತ್ರ == ಸಾಮಾನ್ಯವಾಗಿ ಮನೆಯಲ್ಲಿ ಬೆಳೆಯುವ ಕೇಸರಿ ಜಾತಿಯ ಹೂ ಬಿಡುವ ಬಳ್ಳಿ (''ಸಿ. ಸ್ಯಾಟಿವಸ್'' ) ಯು ಚಳಿಗಾಲದಲ್ಲಿ -ಹೂ ಬಿಡುವ ಧೀರ್ಘಕಾಲ ಬದುಕುವ ಸಸ್ಯವಾಗಿದ್ದು ಕಾಡಿನಲ್ಲಿ ಇದು ಕಂಡುಬರುವುದಿಲ್ಲ. ಇದು ಒಂದು ಫಲ ಬಿಡದ ಟ್ರಿಪ್ಲಾಯ್ಡ್ ವಿಧದ, ಬಹುಷ್ಯ ಪೂರ್ವ ಮೆಡಿಟರೇನಿಯನ್‌ನ ಚಳಿಗಾಲದಲ್ಲಿ ಹೂ ಬಿಡುವ ''ಕ್ರೋಕಸ್ ಕಾರ್ಟ್ರೈಟಿಯೇನಸ್'' <ref name="Deo_1"/><ref>{{Cite web |url=http://www.cababstractsplus.org/google/abstract.asp?AcNo=20043176395 |title=ಕ್ರೋಕಸ್ ಜಾತಿಗೆ ಸೇರಿದ ಮತ್ತು ''ಕ್ರೋಕಸ್ ಸ್ಯಾಟಿವಸ್‌'' ನ ಡಿಎನ್‌ಎ ವಿಶ್ಲೇಷಣೆ |access-date=2010-11-24 |archive-date=2012-02-15 |archive-url=https://web.archive.org/web/20120215105544/http://www.cababstractsplus.org/google/abstract.asp?AcNo=20043176395 |url-status=dead }}</ref><ref>{{Cite web |url=http://www.actahort.org/members/showpdf?booknrarnr=650_1 |title=ಎಮ್. ಗ್ರಿಲ್ಲಿ ಕೈಯೊಲಾ - ಸ್ಯಾಫ್ರನ್ ರೀಪ್ರೊಡಕ್ಟಿವ್ ಬಯಾಲಜಿ |access-date=2010-11-24 |archive-date=2022-01-03 |archive-url=https://web.archive.org/web/20220103135606/https://www.actahort.org/members/showpdf?booknrarnr=650_1 |url-status=dead }}</ref> ಸಸ್ಯವಾಗಿದ್ದು ಮಧ್ಯ ಏಷಿಯದಲ್ಲಿ ಉತ್ಪತ್ತಿಯಾಗಿದೆ.<ref name="Katzer_2001"/> ಯಾವಾಗ ಬೆಳೆಗಾರರು ದೀರ್ಘಕಾಲೀನ ಬೆಳೆಗಳನ್ನು ಅಪೇಕ್ಷೆಪಡಲಾರಂಭಿಸಿದರೋ ಆಗ ಕೇಸರಿ ಬಳ್ಳಿ ಜಾತಿಯ ''ಸಿ. ಕಾರ್ಟ್ರೈಟಿಯೇನಸ್'' ಸಸ್ಯವು ಬಹಳಷ್ಟು ಕೃತಕ ಆಯ್ಕೆಗೆ ಒಳಪಡಬೇಕಾಯಿತು. ಈ ಗಿಡದ ಪುಷ್ಪಗಳು ಫಲಕೊಡದವಾಗಿದ್ದು, ಬೀಜಗಳನ್ನು ಉತ್ಪಾದಿಸುವುದಿಲ್ಲ; ಸಂತತಿಯು ಮುಂದುವರಿಯುವಿಕೆ ಮನುಷ್ಯರ ಸಹಾಯದಿಂದ ಮಾತ್ರ: ಗೆಡ್ಡೆಗಳು ಭೂಮಿಯೊಳಗೆ ಗುಂಡನೆಯ ಸ್ಟಾರ್ಚ್‌ನಂತಹ ಅಂಗವನ್ನು ಹೊಂದಿದ್ದು, ಅದನ್ನು ಕಿತ್ತುಕೊಂಡು ನಂತರ ಅದನ್ನು ತುಂಡುಗಳನ್ನಾಗಿಸಿ ನಂತರ ಪುನಃ ಬೆಳೆಸಬೇಕು. ಒಂದು ಋತುಮಾನದಲ್ಲಿ ಒಂದು ಗಡ್ಡೆಯನ್ನು ಹತ್ತು ತುಂಡುಗಳ "ಕಾರ್ಮ್ಲೆಟ್ಸ್"ಗಳನ್ನಾಗಿಸುವುದರಿಂದ ಪ್ರತಿಯೊಂದರಿಂದಲೂ ಹೊಸ ಗಿಡವನ್ನು ಬೆಳೆಯಬಹುದಾಗಿದೆ.<ref name="Deo_1"/> ಡಯಾಮೀಟರ್‌ನಷ್ಟಿರುವ ಸಣ್ಣ ಗಡ್ಡೆಗಳು ಕಂದುಬಣ್ಣವನ್ನು ಹೊಂದಿದ್ದು, ಅವು ದಟ್ಟವಾದ ಮುಚ್ಚಿಕೊಂಡಂತಹ ಸಮಾನಾಂತರ ಫೈಬರ್‌ಗಳಿಂದ ಕೂಡಿರುತ್ತವೆ. {| cellpadding="4" border="0" style="float:left;margin:0 1em 1em 0;width:125px;border:1px #bbbbbb solid;border-collapse:collapse;font-size:85%" |- bgcolor="#90ee90" | colspan="2" align="center"| '''ಸ್ವರೂಪಶಾಸ್ತ್ರ''' |- style="background:white;color:#111111" align="center" | colspan="2"| [[ಚಿತ್ರ:Koeh-194.jpg|center|125px|ಕೊಹ್ಲೆಲ್‌ನ ವೈದ್ಯಕೀಯ ಸಸ್ಯಗಳಿಂದ ಕ್ರೋಕಸ್ ಸ್ಯಾಟಿವಸ್ (1887)]] |- bgcolor="#eeffee" | style="width:10px;height:10px;background:#ff4619"| | &nbsp;→&nbsp; ಕೇಸರ |- bgcolor="#eeffee" | style="width:10px;height:5px;background:#f3df5a"| | &nbsp;→&nbsp; ಪರಾಗಗಳು |- bgcolor="#eeffee" | style="width:10px;height:10px;background:#f7c9af"| | &nbsp;→&nbsp; ಎಸಳುಗಳು |- bgcolor="#eeffee" | style="width:10px;height:10px;background:#bd9655"| | &nbsp;→&nbsp; ಗಡ್ಡೆ |} ಚಳಿಗಾಲದಲ್ಲಿ ಮಣ್ಣಿನೊಳಗೆ ಉತ್ತಿದನಂತರ, ಗಿಡವು ಐದರಿಂದ ಹನ್ನೊಂದು ಕಡಿದಾದ ಮತ್ತು ಅಗಲವಾದ ಹಸಿರು ಎಲೆಗಳನ್ನು{{convert|40|cm|abbr=on}} ಬಿಡುತ್ತದೆ. ಶರದೃತುಕಾಲದಲ್ಲಿ ನೇರಳೆಬಣ್ಣದ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಅಕ್ಟೋಬರ್‌ನಲ್ಲಿ ಮಾತ್ರ ಇನ್ನಿತರ ಹೂವುಬಿಡುವ ಗಿಡಗಳು ಬೀಜವನ್ನು ಉತ್ಪತ್ತಿಮಾಡುತ್ತವೆ, ಅವುಗಳಿಂದ ಅತ್ಯುತ್ತಮ ಸುವಾಸಿತ ಹೂವುಗಳು ಅರಳುತ್ತವೆ: ಅವುಗಳು ತಿಳಿಬಣ್ಣದ ಲಿಲಾಕ್‌ನಂತಹವು ಮುಂದೆ ಅವು ಗಾಢವಾಗಿ ಮತ್ತು ಉದ್ದನೆಯ ಉಜ್ವಲವರ್ಣದಂತಹ ಶ್ರೇಣಿಗಳಲ್ಲಿ ಕಾಣಬಹುದಾಗಿದೆ.<ref name="Willard_3">{{harvnb|Willard|2001|p=3}}</ref> ಹೂವುಗಳು ಬಿಟ್ಟನಂತರ ಗಿಡಗಳ {{convert|30|cm|abbr=on}}ಎತ್ತರಬೆಳೆಯುವುದು ಕುಂಠಿತವಾಗುತ್ತದೆ. <ref name="DPIWE_2005">{{harvnb|DPIWE|2005}}</ref> ಪ್ರತಿಯೊಂದು ಹೂವಿನಲ್ಲೂ ಮೂರು ಎಳೆಗಳ ಮುಳ್ಳುಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಕುಂಕುಮ ವರ್ಣದ ಎಳೆಗಳನ್ನು ಅದರ ಉದ್ದಕ್ಕೆ{{convert|25|-|30|mm|abbr=on}} ತಕ್ಕಂತೆ ವಿಂಗಡಿಸಲಾಗುತ್ತದೆ.<ref name="Deo_1"/> == ಸಾಗುವಳಿ == [[ಚಿತ್ರ:Crocus sativus2.jpg|thumb|upright|alt=Two lilac-violet flowers appear among a clump of thin, blade-like vertical leaves. Various small weeds and other plants grow from black soil and are shown in overcast daylight.|ಜಪಾನ್‌ನ ಒಸಾಕಾ ಪ್ರಿಫೆಕ್ಚರ್‌ನಿಂದ ಸ್ಯಾಫ್ರನ್ ಕ್ರೋಕಸ್]] ''ಸಿ. ಸ್ಯಾಟಿವಸ್‌'' ಗಳು ಮೆಡಿಟರೇನಿಯನ್‌ನ ಮ್ಯಾಕ್ವಿಸ್, ಉತ್ತರ ಅಮೇರಿಕಾದ ಚಪರ್ರಲ್, ಮತ್ತು ಯಾವ ಹವಾಮಾನದಲ್ಲಿ ಬಿಸಿ, ಶುಷ್ಕ ಬೇಸಿಗೆಯ ಗಾಳಿ ಬೀಸುವ ಅರೆ ಮರುಭೂಮಿಯಲ್ಲಿ ತುಂಭಾ ವೇಗವಾಗಿ ಬೆಳೆಯುತ್ತವೆ. ಸ್ವಲ್ಪಸಮಯದ ಬಿಸಿಲು ಬೀಳುವುದರಿಂದಾಗಲಿ ಮತ್ತು ನಿರಂತರ ಸುರಿಯುವ ಹಿಮದಿಂದಾಗಿ ಇವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ{{convert|-10|C|0}}.<ref name="Deo_1">{{harvnb|Deo|2003|p= 1}}</ref><ref name="Willard_2-3">{{harvnb|Willard|2001|pp= 2–3}}</ref> ವಾರ್ಷಿಕ ವಾಡಿಕೆ ಮಳೆಯು ಕಡಿಮೆ ಇರುವಂತಹ ಹಿಮಪೂ ಹಿಮದ ವಾತಾವರಣವಿರುವಂತಹ ಕಾಶ್ಮೀರದಲ್ಲಿ ಇವು ಬೆಳೆಯದಿದ್ದಲ್ಲಿ ನೀರಾವರಿಯು ಬೇಕಾಗುತ್ತದೆ; ಉದಾಹರಣೆಗೆ ಇರಾನ್‌ನಲ್ಲಿ ಬೆಳೆಯುವಂತಹದಕ್ಕೆ ಹೋಲಿಸಿದಲ್ಲಿ ಗ್ರೀಸಿನ ಕೆಲವು ಭಾಗಗಳಲ್ಲಿ ( {{convert|500|mm|abbr=on|disp=or}} ವಾರ್ಷಿಕ) ಮತ್ತು ಸ್ಪೈನ್‌ ({{convert|400|mm|abbr=on|disp=or}}) ಬೆಳೆಯಲಾಗುತ್ತದೆ ಕೇಸರಿಯು ತುಂಬಾ ಒಣಗಿದಂತಿರುತ್ತದೆ. ಕಾಲವೇ ನಿರ್ಣಾಯಕ: ಸಾಮಾನ್ಯವಾಗಿ ಜಿಟಿಜಿಟಿ ಮಳೆ ಮತ್ತು ಕಡು ಬೇಸಿಗೆಗಳು ಇದಕ್ಕೆ ಪೂರಕವಾಗಿವೆ. ಕೂಡಲೇ ಮಳೆಯಾದಲ್ಲಿ ಹೂವುಗಳಲ್ಲಿ ಕೇಸರಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ; ''ಆ ಸಂದರ್ಭದಲ್ಲಿ'' ನಿರಂತರ ಮಳೆ ಅಥವಾ ತಂಡಿ ವಾತಾವರಣವಿದ್ದಲ್ಲಿ ಗಿಡಗಳು ರೋಗಕ್ಕೆ ತುತ್ತಾಗಿ ಬೆಳೆ ಕುಂಠಿತವಾಗುತ್ತದೆ. ಮೊಲ, ಇಲಿಗಳು ಹಾಗೂ ಪಕ್ಷಿಗಳು ಗುಂಡಿ ತೋಡುವಂತೆ,<ref name="Deo_2">{{harvnb |Deo|2003|p=2}}</ref> ನಿರಂತರವಾದ ತಂಪು ಮತ್ತು ಉಷ್ಣ ವಾತಾವರಣ ಈ ಬೆಳೆಯನ್ನು ಹಾಳು ಮಾಡುತ್ತದೆ. ನೆಮಾಟೊಡ್ ಕೀಟಗಳು, ಎಲೆಗಳ ತುಕ್ಕು ಮತ್ತು ನೆಲದೊಳಗೆ ಬೆಳೆಯುವ ಗಡ್ಡೆಯಂಥ ದಂಟುಗಳು ಬೆಳೆಗೆ ಹಾನಿಯನ್ನುಂಟುಮಾಡುತ್ತವೆ. ನೆರಳಿನಲ್ಲಿ ಈ ಗಿಡಗಳು ಅಷ್ಟೇನು ಚೆನ್ನಾಗಿ ಬೆಳೆಯದ ಇವು ಸೂರ್ಯನ ಪ್ರಖರವಾದ ಬೆಳಕಿನಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತವೆ. ಸೂರ್ಯನ ಬೆಳಕು ಅತಿ ಹೆಚ್ಚಾಗಿ ಬೀಳುವಂತೆ ಭೂಮಿಯನ್ನು ಸೂರ್ಯನ ಬೆಳಕಿನೆಡೆಗೆ ಇಳಿಜಾರು ಮಾಡಿದ ಹೊಲದಲ್ಲಿ (ಉತ್ತರ ಗೋಳದಲ್ಲಿ ದಕ್ಷಿಣಾಭಿಮುಖವಾಗಿರುವಂತೆ) ಈ ಸಸಿಗಳನ್ನು ನಾಟಿ ಮಾಡುತ್ತಾರೆ. ಗಡ್ಡೆಗಳು ಭೂಮಿಯೊಳಗೆ ತುಂಬಾ ಆಳದವರೆಗೆ{{convert|7|to-|15|cm}}ಸೇರಿಕೊಳ್ಳುವುದರಿಂದ ನಾರ್ಥನ್‌ ಹೆಮಿಸ್ಪಿಯರ್‌ನಲ್ಲಿ ಇದನ್ನು ಜೂನ್‌ ತಿಂಗಳಲ್ಲಿ ಬೆಳೆಸಲಾಗುತ್ತದೆ. ಬೆಳೆಯ ಆಳ ಮತ್ತು ಗಡ್ಡೆಯ ವಿಸ್ತಾರ, ಹವಾಗುಣವು ಬೆಳೆಯನ್ನು ಪಡೆಯಲು ತೀವ್ರತರನಾದ ಅಡ್ಡಿಯನ್ನು ಉಂಟುಮಾಡಬಲ್ಲವು. ಸ್ವಲ್ಪವೇ ಗಡ್ಡೆಗಳನ್ನು ಮತ್ತು ಸ್ವಲ್ಪವೇ ಮೊಗ್ಗುಗಳನ್ನು ಬಿಟ್ಟರು ಕೂಡ ತಾಯಿ ಗಡ್ಡೆಯನ್ನು ತುಂಬಾ ಒಳಗೆ ಉತ್ತಿದ್ದಲ್ಲಿ ಉತ್ಕೃಷ್ಟ ಗುಣಮಟ್ಟದ ಕೇಸರಿ ಬೆಳೆಯನ್ನು ಪಡೆಯಬಹುದಾಗಿದೆ. ಇಟಲಿಯ ಬೆಳೆಗಾರರು ತುಂಬಾ ಆಳಕ್ಕೆ ಮತ್ತು 2–3&nbsp;ಸೆಂ.ಮೀ. ಸಾಲಿನಲ್ಲಿ ನೆಟ್ಟುವುದರಿಂದ{{convert|15|cm}} 8–10&nbsp;ಸೆಂ.ಮೀ. ನಷ್ಟು ಆಳವು ಹೆಚ್ಚುವುದರಿಂದ ಹೂವು ಮತ್ತು ಗೆಡ್ಡೆಯ ಉತ್ಪಾದನೆಯು ಉತ್ತಮವಾಗಿರುತ್ತದೆ. ಗ್ರೀಕ್, ಮೊರೊಕ್ಕಾನ್‌ ಮತ್ತು ಸ್ಪಾನಿಶ್‌ ಬೆಳೆಗಾರರು ತಮ್ಮ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ವಿಧಾನವನ್ನು ಅನುಸರಿಸುತ್ತಾರೆ. ''ಸಿ. ಸ್ಯಾಟಿವಸ್'' ಬೆಳೆಯು ಸುಲಭವಾಗಿ ಪುಡಿಯಾಗುವ, ಸಡಿಲವಾದ, ಕಡಿಮೆ ಸಾಂದ್ರತೆಯಿರುವ, ನೀರಿನ ಪಸೆಯಿರುವ, ಮತ್ತು ಉತ್ತಮವಾಗಿ ನೀರು ಬಸಿದು ಹೋಗುವ -ಸುಣ್ಣದ ಕಲ್ಲಿನಿಂದ ಸೇರಿರುವ ಉತ್ತಮ ಸಾವಯವ ಪೋಷಕಾಂಶಗಳನ್ನು ಒಳಗೊಂಡಿರುವ ಮಣ್ಣನ್ನು ಬೇಡುತ್ತದೆ. ಸಾಂಪ್ರದಾಯಿಕವಾಗಿ ಅಭಿವೃದ್ಧಿಪಡಿಸಿದ ಮಡಿಗಳು ಉತ್ತಮವಾಗಿ ಬಸಿದು ಹೋಗುವ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ. ಮಣ್ಣಿನ ಫಲವತ್ತತೆಗಾಗಿ ಪ್ರತಿ ಎಕರೆಗೂ 20–30&nbsp;ಟನ್‌ ತಿಪ್ಪೆಗೊಬ್ಬರವನ್ನು ಹಾಕಿಕೊಂಡು ಬರಲಾಗುತ್ತಿತ್ತು. ಆನಂತರ ಮತ್ತು ಮುಂದೆ ಯಾವುದೇ ತಿಪ್ಪೆಗೊಬ್ಬರ ಬಳಸದೆ ಗಡ್ಡೆಗಳನ್ನು ಬೆಳೆಸಲಾಯಿತು.<ref name="Deo_3"/> ಬೇಸಿಗೆ ಕಾಲದುದ್ದಕ್ಕೂ ಒಂದು ಸುಪ್ತಾವಸ್ಥೆಯ ಕಾಲದ ನಂತರ, ನೆಲದೊಳಗೆ ಬೆಳೆಯುವ ಗಡ್ಡೆಯಂಥ ದಂಟು ತನ್ನ ಚಿಕ್ಕ ಎಲೆಗಳನ್ನು ಭೂಮಿಯ ಮೇಲಕ್ಕೆ ಕಳಿಸುತ್ತವೆ ಮತ್ತು ಶರದೃತುವಿನ ಮೊದಲು ಮೊಗ್ಗು ಬಿಡಲು ಆರಂಭಿಸುತ್ತವೆ. ಶರದೃತುಕಾಲದ ಮಧ್ಯದಲ್ಲಿ ಮಾತ್ರವೇ ಹೂವನ್ನು ಪಡೆಯಬಹುದಿತ್ತು. ಅಗತ್ಯಗನುಗುಣವಾಗಿ ಇದರ ಕೊಯ್ಲು ತುಂಬಾ ವೇಗದ ಕೆಲಸ, ಕಾರಣ ನಸುಕಿನಲ್ಲಿ ಅರಳಿದ ಈ ಹೂಗಳು, ದಿನ ಕಳೆದಂತೆ ತುಂಭಾ ಬೇಗನೆ ಮುದುಡಿ ಹೋಗುತ್ತವೆ.<ref name="Willard_3-4">{{harvnb |Willard|2001|pp=3–4}}</ref> ಎಲ್ಲ ಗಿಡಗಳು ಒಂದು ಅಥವಾ ಎರಡು ವಾರಗಳಲ್ಲಿ ಹೂವನ್ನು ಬಿಡುತ್ತವೆ.<ref name="Willard_4">{{harvnb|Willard|2001|p=4}}</ref> ಸಾಧಾರಣವಾಗಿ 150 ಹೂವುಗಳು{{convert|1|g}} ಒಣಗಿದ ಕೇಸರಿ ಎಳೆಗಳನ್ನು;12 ಗ್ರಾಂ ಒಣಗಿದ ಕೇಸರಿ (72&nbsp;ಗ್ರಾಂ ತಾಜಾ ಬೆಳೆ) ತಯಾರಿಸಲು, 1&nbsp;ಕೆಜಿ ಹೂವುಗಳು ಬೇಕಾಗುತ್ತದೆ (0.2 ozಗೆ 1&nbsp;ಎಲ್‌ಬಿನಷ್ಟು ಒಣಗಿದ ಕೇಸರಿ). ಒಂದು ತಾಜಾ ಹೂವನ್ನು ತೆಗೆದುಕೊಂಡಲ್ಲಿ ಸರಾಸರಿಯಾಗಿ {{convert|30|mg}} ತಾಜಾ ಕೇಸರಿ ಅಥವಾ {{convert|7|mg}} ಒಣಗಿದ ಕೇಸರಿಯನ್ನು ನೀಡುತ್ತದೆ.<ref name="Deo_3">{{harvnb|Deo|2003|p=3}}</ref> == ರಸಾಯನಶಾಸ್ತ್ರ == {| cellpadding="1" border="0" style="float:right;margin:0 0 1em 1em;width:213px;border:1px #bbbbbb solid;border-collapse:collapse;font-size:85%" |- align="center" bgcolor="#EEE9BF" | colspan="2" align="center"| '''ಕ್ರೋಸಿನ್''' |- align="center" style="background:white;color:#111111" | colspan="2"| [[ಚಿತ್ರ:Crocetin safranal esterification.png|right|225px|α–ಕ್ರೋಸಿನ್ ಫಾರ್ಮೇಷನ್‌ನ ಯಾಂತ್ರಿಕ ವ್ಯವಸ್ಥೆ]]<br />ಕ್ರೋಸಿಟಿನ್ ಹಾಗೂ ಜೆಂಟಿಯೊಬಯೊಸ್‌ಗಳ ನಡುವೆಎಸ್ಟರಿಫಿಕೇಷನ್ ಕ್ರಿಯೆ |- bgcolor="#F5F5DC" | style="width:7px;height:10px;background:#A6CAF0"| | &nbsp;—&nbsp; β-D-ಜೆಂಟಿಯೊಬಯೊಸ್ |- bgcolor="#F5F5DC" | style="width:7px;height:10px;background:#000000"| | &nbsp;—&nbsp; ಕ್ರೋಸಿಟಿನ್ |} {| cellpadding="1" border="0" style="float:left;margin:0 1em 1em 0;width:200px;border:1px #bbbbbb solid;border-collapse:collapse;font-size:85%" |- bgcolor="#EEE9BF" | colspan="2" align="center"| '''ಪೈಕ್ರೊಕ್ರೋಸಿನ್ ಹಾಗೂ ಸ್ಯಾಫ್ರನಲ್''' |- align="center" style="background:white;color:#111111" | colspan="2" align="center"| [[ಚಿತ್ರ:Picrocrocin.svg|right|200px|ಪೈಕ್ರೊಕ್ರೋಸಿನ್, ಕೇಸರಿ ಬಣ್ಣದಿಂದ ಆವೃತವಾಗಿರುವ ಸ್ಯಾಫ್ರನಲ್ ಮೊಯಿಟಿ]]<br />ಪೈಕ್ರೊಕ್ರೋಸಿನ್‌ನ ರಾಸಾಯನಿಕ ರಚನೆ<ref name="Deo_4"/> |- bgcolor="#F5F5DC" | style="width:25px;height:10px;background:#F5D76C"| | &nbsp;—&nbsp; ಸ್ಯಾಫ್ರನಲ್ ಮೊಯಿಟಿ |- bgcolor="#F5F5DC" | style="width:25px;height:10px;background:#AEAEFF"| | &nbsp;—&nbsp; β-D-ಗ್ಲೂಕೊಪೈರನೋಸ್ ಡಿರೈವೇಟಿವ್ |} ಕೇಸರಿಯು 150 ಕ್ಕಿಂತಲೂ ಹೆಚ್ಚಿನ ಭಾಷ್ಪೀಭವನವಾಗುವಂತಹ ಮತ್ತು ಸುಗಂಧಭರಿತ ಅಂಶವನ್ನು ಹೊಂದಿದೆ. ಇದು ಹಲವು ಬಾಷ್ಪೀಭವನವಾಗದಂತಹ ಕ್ರಿಯಾಶೀಲ ಅಂಶಗಳನ್ನು,<ref name="Abdullaev_1"/> ಅಂದರೆ ಅವುಗಳಲ್ಲಿ ಬಹಳಷ್ಟು ಝಿಯಕ್ಸಾಂತಿನ್, ಲೈಕೊಪೆನ್, ಮತ್ತು ಹಲವು α- ಮತ್ತು β-ಕ್ಯರೊಟಿನ್‌ಗಳನ್ನು ಒಳಗೊಂಡಿರುವ ಕ್ಯರೋಟಿನಾಯಿಡ್ಸ್ ಗಳಾಗಿರುತ್ತವೆ. ಆದಾಗ್ಯೂ, ಕೇಸರಿಯ ಚಿನ್ನದ ಹಳದಿ-ಕೇಸರಿ ಬಣ್ಣವು ಪ್ರಾಥಮಿಕವಾಗಿ α-ಕ್ರೋಸಿನ್ ಫಲಿತಾಂಶವನ್ನು ನೀಡುತ್ತದೆ. ಈ ಕ್ರೋಸಿನ್‌ ಮುಂದೆ-ಕ್ರೊಸೆಟಿನ್‌ ಡಿ-(β-D-ಜೆಂಟಿಯೊಬಯಾಸಿಲ್‌) ಈಸ್ಟರ್‌ (ಸಿಸ್ಟಮೆಟಿಕ್‌(ಐಯುಪಿಎಸಿ) ಹೆಸರು: 8,8-ಡಯಪೊ-8,8-ಕರೊಟೆನೊಯಿಕ್‌ ಆಸಿಡ್). ಇದರ ಅರ್ಥ ಕ್ರೋಸಿನ್‌ ಒತ್ತುನೀಡುವ ಕೇಸರಿಯ ಸುಗಂಧವು ಕ್ಯರೊಟಿನಾಯ್ಡ್ ಕ್ರೋಸಿಟಿನ್‌ನ ಡೈಜೆಂಟಿಯೊಬಯೋಸ್ ಎಸ್ಟರ್ (ಒಂದು ಸಂಯುಕ್ತ ರಾಸಾಯನಿಕ ವಸ್ತು).<ref name="Abdullaev_1"/> ಕ್ರೋಸಿನ್‌ಗಳು ಹೈಡ್ರೋಫಿಲಿಕ್‌ ಕ್ಯರೊಟೆನಾಯಿಡ್ಸ್‌ಗಳ ಒಂದು ಸರಣಿಯಾಗಿದ್ದು ಅವುಗಳು ಕ್ರೋಸಿಟಿನ್‌ನ ಮೊನೊಗ್ಲೈಕೋಸಿಲ್ ಅಥವಾ ಡಿಗ್ಲೀಕೋಸಿಲ್‌ಪಾಲಿಯೀನ್‌ ಥರದ ಸಂಯುಕ್ತ ರಾಸಾಯನಿಕ ವಸ್ತುಗಳು.<ref name="Abdullaev_1"/> ಅದೇ ಸಂದರ್ಭದಲ್ಲಿ, ಕ್ರೋಸಿಟಿನ್ ಒಂದು ಸಂಯೋಗಿಸುವ ಪಾಲಿನ್ ಡೈಕಾರ್ಬಾಕ್ಸಿಲಿಕ್ ಆಸಿಡ್ ಆಗಿದ್ದು ಅದು ಹೈಡ್ರೋಫೋಬಿಕ್, ಮತ್ತು ಈ ರೀತಿಯಾಗಿ ಎಣ್ಣೆಯಲ್ಲಿ ಕರಗಬಲ್ಲದ್ದಾಗಿರುತ್ತದೆ. ಯಾವಾಗ ಕ್ರೋಸಿಟಿನ್ ಜೊತೆ ಎರಡು ನೀರಿನಲ್ಲಿ ಕರಗಬಹುದಾದ ಜೆಂಟಿಯೊಬಯೋಸಿಸ್ ( ಅವುಗಳು ಸಕ್ಕರೆಗಳು) ಒಂದು ಸಂಯುಕ್ತ ರಾಸಾಯನಿಕವಾಗಿ ಪರಿವರ್ತನೆಗೊಂಡ ನಂತರ ತಾನಾಗಿಯೇ ನೀರಿನಲ್ಲಿ ಕರಗಬಹುದಾದ ಒಂದು ವಸ್ತು ಉತ್ಪತ್ತಿಯಾಗುತ್ತದೆ. ಈ ರೀತಿಯಾಗಿ ಪರಿವರ್ತನೆಯಾದ α-ಕ್ರೋಸಿನ್ ಒಂದು ಕ್ಯರೋಟಿನಾಯ್ಡ್ ಬಣ್ಣವಾಗಿದ್ದು ಅದು ಸುಮಾರು ಶೇ. 10 ಕ್ಕೂ ಹೆಚ್ಚು ಒಣಗಿದ ಕೇಸರಿಯನ್ನು ಒಳಗೊಂಡಿರುತ್ತದೆ. ಈ ರೀತಿಯ ಎರಡು ಸಂಯುಕ್ತ ರಾಸಾಯನಿಕವಾಗಿ ಪರಿವರ್ತನೆಗೊಂಡ ಜೆಂಟಿಯೊಬಯೋಸಿಸ್‌ಗಳು ಅಕ್ಕಿಯಿಂದ ಮಾಡುವ ತಿನಿಸುಗಳ ರೀತಿಯ ನೀರಿನಲ್ಲಿ ಬೇಯಿಸುವ ಆಹಾರ (ಕೊಬ್ಬುರಹಿತ)ಕ್ಕೆ ಬಣ್ಣ ಹಾಕಲು α-ಕ್ರೋಸಿನ್‌ ಅನ್ನು ಉತ್ತಮಗೊಳಿಸುತ್ತವೆ. {| cellpadding="1" border="0" style="float:left;margin:0 1em 1em 0;width:213px;border:1px #bbbbbb solid;border-collapse:collapse;font-size:85%" |- align="center" bgcolor="#EEE9BF" | colspan="2" align="center"| '''ರಾಸಾಯನಿಕ ಸಂಯುಕ್ತ''' |- align="center" bgcolor="#F5F5DC" | align="center"| ಕಾಂಪೊನೆಂಟ್ | ತೂಕ |- align="center" bgcolor="#ffffff" | ಕಾರ್ಬೋಹೈಡ್ರೇಟ್ ಗಳು | align="center"| 12.0–15.0 |- align="center" bgcolor="#ffffff" | ನೀರು | align="center"| 9.0–14.0 |- align="center" bgcolor="#ffffff" | ಪಾಲಿಪೆಪ್ಟೈಡ್ | align="center"| 11.0–13.0 |- align="center" bgcolor="#ffffff" | ಸೆಲ್ಯುಲೋಸ್ | align="center"| 4.0–7.0 |- align="center" bgcolor="#ffffff" | ಲಿಪಿಡ್‌ಗಳು | align="center"| 3.0–8.0 |- align="center" bgcolor="#ffffff" | ಖನಿಜಗಳು | align="center"| 1.0–1.5 |- align="center" bgcolor="#ffffff" | ಇತರೆ ವಿಷಯಗಳು<br />[[ಸಾರಜನಕ|ನೈಟ್ರೋಜನ್‌]]ಯುಕ್ತವಲ್ಲದ | align="center"| 40.0 |- align="center" bgcolor="#F5F5DC" | colspan="2" align="center"| ''ಮೂಲ:[62]'' |} {| cellpadding="1" border="0" style="float:right;margin:0 0 1em 1em;width:175px;border:1px #bbbbbb solid;border-collapse:collapse;font-size:85%" |- align="center" bgcolor="#EEE9BF" | colspan="2" align="center"|'''ಅತಿ ಸಮೀಪದ ವಿಶ್ಲೇಷಣೆ''' |- align="center" bgcolor="#F5F5DC" | align="center"| ಕಾಂಪೊನೆಂಟ್ | width="50"| ತೂಕ |- bgcolor="#ffffff" | ನೀರಿನಲ್ಲಿ-ಕರಗುವ ಅಂಶಗಳು | align="center"| 53.0 |- bgcolor="#ffffff" | &nbsp;&nbsp;→&nbsp;&nbsp;ಗಮ್ಸ್ | align="center"| 10.0 |- bgcolor="#ffffff" | &nbsp;&nbsp;→&nbsp;&nbsp;ಪೆಂಟೊಸನ್ಸ್ | align="center"| 8.0 |- bgcolor="#ffffff" | &nbsp;&nbsp;→&nbsp;&nbsp;ಪೆಕ್ಟಿನ್‌ಗಳು | align="center"| 6.0 |- bgcolor="#ffffff" | &nbsp;&nbsp;→&nbsp;&nbsp;ಸ್ಟಾರ್ಚ್ | align="center"| 6.0 |- bgcolor="#ffffff" | &nbsp;&nbsp;→&nbsp;&nbsp;α–ಕ್ರೋಸಿನ್ | align="center"| 2.0 |- bgcolor="#ffffff" | &nbsp;&nbsp;→ ಇತರೆ ಕ್ಯರೊಟಿನಾಯಿಡ್‌ಗಳು | align="center"| €1.4ಬಿಲಿ |- bgcolor="#ffffff" | ಲಿಪಿಡ್‌ಗಳು | align="center"| 12.0 |- bgcolor="#ffffff" | &nbsp;&nbsp;→&nbsp;&nbsp;ಆವಿಯಾಗದೆ-ಇರುವ ಎಣ್ಣೆಗಳು | align="center"| 6.0 |- bgcolor="#ffffff" | &nbsp;&nbsp;→&nbsp;&nbsp;ಆವಿಯಾಗಬಲ್ಲಂತಹಎಣ್ಣೆಗಳು | align="center"| €1.4ಬಿಲಿ |- bgcolor="#ffffff" | [[ಪ್ರೋಟೀನ್|ಪ್ರೋಟೀನ್‌‌]] | align="center"| 12.0 |- bgcolor="#ffffff" | ಅಸಂಘಟಿತ ವಸ್ತುಗಳು ("ಬೂದಿ") | align="center"| 6.0 |- bgcolor="#ffffff" | &nbsp;&nbsp;→&nbsp;&nbsp;HCl-ಕರಗಬಲ್ಲಂತಹ ಬೂದಿ | align="center"| 4.5% |- bgcolor="#ffffff" | [[ನೀರು]] | align="center"| 10.0 |- bgcolor="#ffffff" | ಫೈಬರ್ (ಕಚ್ಛಾ) | align="center"| 5.0 |- align="center" bgcolor="#F5F5DC" | colspan="2" align="center"| ''ಮೂಲ:[62]'' |} ಕಹಿಯಾದಗ್ಲುಕೊಸೈಡ್‍ ಪಿಕ್ರೋಕ್ರೋಸಿನ್‌ ಕೇಸರಿಯ ಸ್ವಾದಕ್ಕೆ ಕಾರಣವಾಗಿದೆ. ಪೈಕ್ರೊಕ್ರೋಸಿನ್‌ (ರಾಸಾಯನಿಕ ಸಮೀಕರಣ: {{chem|C|16|H|26|O|7}}; ಕ್ರಮಬದ್ಧ ಹೆಸರು: 4-(β-D-ಗ್ಲೂಕೊಪೈರನೊಸಿಲಾಕ್ಸಿ)-2,6,6- ಟ್ರೈಮಿಥೈಲ್‌ಸೈಕ್ಲೊಹೆಕ್ಸ್-1-ಎನ್-1-ಕಾರ್ಬಾಕ್ಸಾಲ್ಡಿಹೈಡ್) ಆಲ್ಡಿಹೈಡ್‌ನ ಸ್ಯಾಫ್ರನಾಲ್ (ಸಿಸ್ಟಮ್ಯಾಟಿಕ್ ಹೆಸರು: 2,6,6-ಟ್ರೈಮಿಥೈಲ್‌ಸೈಕ್ಲೊಹೆಕ್ಸಾ-1,3-ಡೈಯೆನೆ-1- ಕಾರ್ಬಾಕ್ಸಾಲ್ಡಿಹೈಡ್) ಮತ್ತು ಒಂದು ಕಾರ್ಬೋಹೈಡ್ರೇಟ್ ಎಂದು ಕರೆಯಲ್ಪಡುವ ಉಪ ಅಂಶಗಳ ಒಂದು ಸಂಯೋಜನೆಯಾಗಿದೆ. ಇದು ಕೀಟನಾಶಕ ಮತ್ತು ರೋಗನಾಶಕ ಅಂಶಗಳನ್ನು ಹೊಂದಿದೆ, ಮತ್ತು ಸುಮಾರು ಶೇ. 4 ಕ್ಕಿಂತಲೂ ಹೆಚ್ಚು ಒಣಗಿದ ಕೇಸರಿಯನ್ನು ಹೊಂದಿದೆ. ಪ್ರಮುಖವಾಗಿ, ಪೈಕ್ರೊಕ್ರೋಸಿನ್‌ ಕ್ಯರೋಟಿನಾಯ್ಡ್ ಝಿಯಕ್ಸಾಂಥಿನ್‌ನ ಒಂದು ಕತ್ತರಿಸಿದ ಅವತರಣಿಕೆಯಾಗಿದೆ (ಉತ್ಕರ್ಷಣೆಯ ವಿಭಜನೆಯ ಮೂಲಕ ಉತ್ಪಾದಿಸಲಾಗಿದ್ದು) ಮತ್ತು ಟರ್ಪಿನ್ ಆಲ್ಡಿಹೈಡ್ ಕೇಸರಿಯ ಗ್ಲೈಕೊಸೈಡ್ ಕೂಡ ಆಗಿದೆ. ಕಡುಕೆಂಪು ಬಣ್ಣದ<ref name="Leffingwell_1"/> ಜಿಯಾಕ್ಸಂತಿನ್‌, ಆಕಸ್ಮಿಕವಾಗಿ, ಮಾನವನ ಕಣ್ಣಿನ ರೆಟಿನದಲ್ಲಿ ಸ್ವಾಭಾವಿಕವಾಗಿ ಅಸ್ಥಿತ್ವದಲ್ಲಿರುವ ಕ್ಯರೋಟಿನಾಯಿಡ್‌ಗಳಲ್ಲಿ ಒಂದು. ಕೇಸರಿಯನ್ನು ಕತ್ತರಿಸಿದ ನಂತರ ಒಣಗಿಸುವಾಗ, ಅದರ ಉಷ್ಣತೆ, ಕಿಣ್ವಗಳ ಕ್ರಿಯೆಯ ಸಂಯೋಜನೆಯಿಂದ ಪೈಕ್ರೊಕ್ರೋಸಿನ್‌ ಗಳನ್ನು ಡಿ-ಗ್ಲುಕೋಸ್ ಮತ್ತು ಉಚಿತ ಕೇಸರಿಯ ಕಣಗಳಾಗಿ ಪರಿವರ್ತಿಸಲು ವಿಭಜಿಸುತ್ತವೆ.<ref name="Deo_4">{{harvnb|Deo|2003|p=4}}</ref> ಆವಿಯಾಗುವ[[ವಂತಹ ಎಣ್ಣೆ ಸಫರ್ನಾಲ್‌, ಕೇಸರಿಗೆ ಸುಗಂಧವನ್ನು ಹೆಚ್ಚಿಸುವಂತೆ ಮಾಡುತ್ತದೆ.<ref name="McGee_423">{{harvnb|McGee|2004|p=423}}</ref><ref name="Dharmananda">{{harvnb|Dharmananda|2005}}</ref>]] ಪೈಕ್ರೋಕ್ರೋಸಿನ್‌ಗಿಂತ ಸಫರ್ನಾಲ್‌ ಸ್ವಲ್ಪ ಮಾತ್ರ ಕಹಿಯಾಗಿದ್ದು, 70% ರಷ್ಟು ಒಣ ಕೇಸರಿಯ ಆವಿಯಾಗುವಂತಹ ಅಂಶವನ್ನು ಕೆಲವು ಮಾದರಿಗಳಲ್ಲಿ ಒಪ್ಪಿಕೊಳ್ಳಬಹುದಾಗಿದೆ.<ref name="Leffingwell_1">{{harvnb|Leffingwell|2001|p=1}}</ref> ಎರಡನೆಯದಾಗಿ ಕೇಸರಿಯ ಸುಗಂಧವು 2-ಹೈಡ್ರಾಕ್ಸಿಲ್‌-4,4,6-ಟ್ರಿಮೆಥಿಲ್‌-2,5-ಸೈಕ್ಲೋಹೆಕ್ಸಾಡೀನ್‌-1-ಒಂದನ್ನು ಹೊಂದಿದ್ದು, ಅದರ ಪರಿಮಳವನ್ನು "ಒಣಗಿದಂತಹ ಕೇಸರಿಯ" ಎಂದು ವಿವರಿಸಲ್ಪಡುತ್ತದೆ.<ref name="Leffingwell_2001_3"/> ಸ್ಯಾಫರ್ನಾಲ್‌ಗಿಂತ ಕಡಿಮೆ ಗುಣಮಟ್ಟ ಹೊಂದಿದ್ದರೂ ಕೂಡ ಕೇಸರಿಯ ಸುಗಂಧಕ್ಕೆ ಇದು ಅತ್ಯಂತ ಶಕ್ತಿಯುತವಾಗಿದೆ ಎಂದು ರಾಸಾಯನಿಕ ತಜ್ಞರು ಕಂಡುಕೊಂಡಿದ್ದಾರೆ.<ref name="Leffingwell_2001_3">{{harvnb|Leffingwell|2001|p=3}}</ref> ಪಿಎಚ್ ಮಟ್ಟ ಮತ್ತು ಆಗಾಗ್ಗೆ ಬೆಳಕು ಮತ್ತು ಆಕ್ಸಿಡೈಜಿಂಗ್‌ ಏಜೆಂಟ್‌ಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಪಡುವುದರಿಂದ ಒಣ ಕೇಸರಿಯು ಅತ್ಯಂತ ಸೂಕ್ಷ್ಮವಾಗಿದೆ. ಹಾಗಾಗಿ ಇದನ್ನು ವಾತಾವರಣದಲ್ಲಿನ ಆಮ್ಲಜನಕದ ಸಂಪರ್ಕಕ್ಕೆ ಬರದಂತೆ ಹವಾನಿಯಂತ್ರಿತ ಡಬ್ಬಿಗಳಲ್ಲಿ ತುಂಬಿಸಿಡಬೇಕು. ಕೇಸರಿಯು ಸ್ವಲ್ಪಮಟ್ಟಿಗೆ ಉಷ್ಣವನ್ನು ಪ್ರತಿರೋಧಿಸುತ್ತದೆ. == ಇತಿಹಾಸ == {{Main|History of saffron}} [[ಚಿತ್ರ:Cueilleuse_de_safran,_fresque,_Akrotiri,_Grèce.jpg|thumb|upright|left|"ಕ್ಸೆಸ್ಟೆ 3" ಕಟ್ಟಡದಲ್ಲಿನ "ಸ್ಯಾಫ್ರನ್ ಗ್ಯಾದರರ್ಸ್" ಫ್ರೆಸ್ಕೊ ಬಗೆಗೆ ವಿವರಣೆ. ಕೇಸರಿಯೊಂದಿ ವ್ಯವಹಾರ ಹೊಂದಿರುವುದರಲ್ಲಿ ಫ್ರೆಸ್ಕೊ ಕೂಡಾ ಒಂದು, ಇದು ಸ್ಯಾಂಟೊರಿನಿಯ ಆಕ್ರೊಟಿರಿಯಲ್ಲಿ ಕಂಚು ಯುಗದಲ್ಲಿ ಕಂಡುಬರುತ್ತದೆ.]] ಕೇಸರಿ ಬೆಳೆಯ ಇತಿಹಾಸವು 3,000 ವರ್ಷಗಳಿಗಿಂತಲೂ ಹಿಂದೆ ಸಾಗುತ್ತದೆ.<ref name="autogenerated8">{{harvnb|Deo|2003|p=1}}</ref> ''ಕ್ರೋಕಸ್‌ ಕಾರ್ಟ್ರೈಟೈನಸ್‌ '' ಒಂದು ಒರಟಾದ ಕೇಸರಿಯ ಗಡ್ಡೆಯಾಗಿದ್ದು ಅದನ್ನು ತದನಂತರ ಭೂಗುಣಕ್ಕೆ ಒಗ್ಗಿಸಿಕೊಳ್ಳಲಾಗಿದೆ. ಉದ್ದನೆಯ ಕೇಸರವಿರುವ ಒರಟಾದ ಮಾದರಿಯನ್ನು ಆಯ್ದುಕೊಂಡು ಮನುಷ್ಯರು ಬೆಳೆಯಲಾರಂಭಿಸಿದರು. ಅದರಿಂದಾಗಿ ಫಲನೀಡದ ''ಸಿ. ಕಾರ್ಟೈಟಿಯೇನಸ್'', ''ಸಿ. ಸ್ಯಾಟಿವಸ್‌'' ಗಳ ಫಲನೀಡದ ಉತ್ಪರಿವರ್ತನೆಯಿಂದಾಗಿ ಕಂಚು ಯುಗದಲ್ಲಿ ಉದ್ಭವವಾಗತೊಡಗಿದವು.<ref name="Goyns_1">{{harvnb|Goyns|1999|p=1}}</ref> ಕೇಸರಿಯು ಮೊದಲಬಾರಿಗೆ 7ನೇ ಶತಮಾನದಲ್ಲಿ ಅಶುರ್ಬನಿಪಲ್‌ನ ಅಸ್ಸಿರೈನ್‌ ಸಸ್ಯಶಾಸ್ತ್ರದಲ್ಲಿ ಇದರ ಮಾಹಿತಿಯು ದಾಖಲಾಯಿತೆಂದು ತಜ್ಞರು ನಂಬುತ್ತಾರೆ. 4,000 ವರ್ಷಗಳಿಂದಲೂ ಕೇಸರಿಯನ್ನು ಸುಮಾರು 90 ಕಾಯಿಲೆಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ದಾಖಲೆಯು ಲಭ್ಯವಿದೆ.<ref name="Honan_2004">{{harvnb|Honan|2004}}</ref> === ಏಷ್ಯಾ === [[ಚಿತ್ರ:Gomateswara.jpg|thumb|left|upright|[84] 978–993 ಎಡಿಯ ಗೊಮಟೇಶ್ವರನ ವಿಗ್ರಹವನ್ನು, ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ಕೇಸರಿಯನ್ನು ಬಳಸಲಾಗುತ್ತದೆ.]] 50,000 ವರ್ಷದ ಹಳೆಯದಾದ ಐತಿಹಾಸಿಕ ಸ್ಥಳವಾದ ನಾರ್ಥ್‌ವೆಸ್ಟ್ [[ಇರಾನ್|ಇರಾನ್‌‌]]ನಲ್ಲಿ ಕೇಸರಿಯ ಆಧಾರಿತ ಪಿಗ್ಮೆಂಟ್ಸ್‌ಗಳನ್ನು ದೊರಕಿವೆ.<ref name="autogenerated6">{{harvnb|Willard|2001|p=2}}</ref><ref name="Humphries_20">{{harvnb|Humphries|1998|p=20}}</ref> ನಂತರ, ಸುಮೇರಿಯನ್ನರು ಯಕ್ಷಿಣಿ ಮತ್ತು ಕಾಯಿಲೆಗಳ ನಿವಾರಣೆಗಾಗಿ ಕಾಡಿನಲ್ಲೇ ಬೆಳೆದ ಕೇಸರಿಯನ್ನು ಬಳಸುತ್ತಿದ್ದರು.<ref name="Willard_12">{{harvnb|Willard|2001|p=12}}</ref> ಕೇಸರಿಯು ತುಂಬಾ ದೀರ್ಘ ಕಾಲದ ಕ್ರಿ. ಪೂ. ಎರಡು ಸಾವಿರ ವರ್ಷಗಳ ಹಿಂದೆ ಮಿನೋನ್ ಅರಮನೆಯ ಸಂಸ್ಕೃತಿಯಲ್ಲಿ ಉತ್ತುಂಗದಲ್ಲಿದ್ದ ವ್ಯಾಪಾರಕ್ಕೆ ಸಂಬಂಧಿಸಿದ ಲೇಖನ. ಪುರಾತನ ಪರ್ಷಿಯನ್ನರು ಪರ್ಷಿಯನ್‌ ಕೇಸರಿ(''ಕ್ರೋಕಸ್‌ ಸಟೈವಸ್‌'' 'ಹಾಸ್ಕ್‌ನೆಚ್ಟೀ')ಯನ್ನು ಡರ್ಬಿಯನ್‌ನಲ್ಲಿ, ಇಸ್‌ಫಹಾನ್‌ ಮತ್ತು ಖೊರಸನ್ನಲ್ಲಿ ಕ್ರಿಸ್ತ ಪೂರ್ವ 10ನೇ ಶತಮಾನದಲ್ಲಿ ಬೆಳೆಯಲಾರಂಭಿಸಿದರು. ಅಂತಹ ಕೆಲವು ಪ್ರದೇಶಗಳಲ್ಲಿ ಕೇಸರಿ ಎಳೆಯನ್ನು ಜವಳಿ ಉದ್ಯಮದಲ್ಲಿ <ref name="autogenerated3">{{harvnb|Willard|2001|p= 2}}</ref> ಮತ್ತು ದೇವರ ಆರಾಧನೆಗಾಗಿ, ಬಣ್ಣ, ಸುಗಂಧದ್ರವ್ಯಗಳಲ್ಲಿ, ಔಷಧ ಮತ್ತು ಸ್ನಾನಕ್ಕಾಗಿ ಬಳಸಲ್ಪಡುತ್ತಿತ್ತು.<ref name="Willard_17-18">{{harvnb|Willard|2001|pp=17–18}}</ref> ಆದ್ದರಿಂದ ಕೇಸರಿಯ ಎಳೆಗಳನ್ನು ಹಾಸಿಗೆಯ ಸುತ್ತಲೂ ಹರಡುತ್ತಿದ್ದರು ಮತ್ತು ಯಾತನಾದಾಯಕ ನೋವುಶಮನಕ್ಕಾಗಿ ಬಿಸಿ ಚಹಾದಲ್ಲಿ ಬೆರೆಸಿ ಕುಡಿಸಲಾಗುತ್ತಿತ್ತು ಪರ್ಷಿಯನ್ನರು ಔಷಧವಾಗಿ ಮತ್ತು ಅಪ್ರೊಡಿಸಿಯಾಕ್‌ ಆಗಿ ಕೇಸರಿಯನ್ನು ಉಪಯೋಗಿಸುತ್ತಿದ್ದರು ಕೂಡ ಪರ್ಷಿಯನ್ನರಲ್ಲದವರು ಬಳಸಲು ಹಿಂಜರಿಯುತ್ತಿದ್ದರು.<ref name="autogenerated4">{{harvnb|Willard|2001|p= 41}}</ref> ಅವನ ಏಷಿಯನ್ನರ ಪ್ರಚಾರದ ಸಂದರ್ಭದಲ್ಲಿ [[ಅಲೆಕ್ಸಾಂಡರ್|ಅಲೆಕ್ಸಾಂಡರ್‌ ದಿ ಗ್ರೇಟ್‌]] ಅನ್ನು ಪರ್ಷಿಯನ್‌ ಕೇಸರಿಯನ್ನು ಅವನ ದೇಹಾರೋಗ್ಯಕ್ಕೆ, ಅನ್ನ ಮತ್ತು ಸ್ನಾನದಲ್ಲಿ ಯುದ್ಧದ ಗಾಯಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ಅಲೆಕ್ಸಾಂಡರ್‌ನ ದಳವು ಪರ್ಷಿಯನ್ನರಿಂದ ಅರಿತುಕೊಂಡು ಪ್ರಯೋಗನಡೆಸಿದರಲ್ಲದೆ ಕೇಸರಿಯ-ಸ್ನಾನವನ್ನು ಗ್ರೀಸ್‌ಗೆ ಪರಿಚಯಿಸಿದರು.<ref name="Willard_54-55">{{harvnb|Willard|2001|pp=54–55}}</ref> ಕೇಸರಿಯು ದಕ್ಷಿಣ ಏಷ್ಯಾದಿಂದ ಬಂದಿತೆಂಬ ಹಲವು ಗೊಂದಲವಾದ ಅಭಿಪ್ರಾಯಗಳು ಇವೆ. ಕಾಶ್ಮೀರಿಗಳು ಮತ್ತು ಚೀನಿಯರ ಲೆಕ್ಕಾಚಾರದ ಪ್ರಕಾರ 900–2500 ವರ್ಷಗಳ ಹಿಂದೆಯೇ ಆಗಮನವಾಯಿತೆಂಬುದನ್ನು ತಿಳಿದುಬರುತ್ತದೆ.<ref name="Lak_1998b">{{harvnb|Lak| 1998b}}</ref><ref name="Fotedar_128">{{harvnb|Fotedar|1998–1999|p= 128}}</ref><ref name="Dalby_2002_95">{{harvnb|Dalby|2002|p=95}}</ref> 500 ಬಿಸಿ<ref name="McGee_422"/> ಗಿಂತಲೂ ಮುಂಚೆಯಾ ಆಗಮನವಾಗಿದೆ ಎಂದಲ್ಲಿ ಒಂದುವೇಳೆ ಇದು ಪರ್ಶಿಯನ್‌ನಿಂದ ವರ್ಗಾವಣೆಯಿಂದಾಗಿ ಹೊಸ ತೋಟಗಳು ಮತ್ತು ಉದ್ಯಾನಗಳು ಬಂದವೋ ಅಥವಾ ಕಾಶ್ಮೀರದಿಂದಲೋ ಎಂಬ ಕುರಿತು ಇತಿಹಾಸಕಾರರು ಅತ್ಯಂತ ಪುರಾತನ ಪರ್ಷಿಯನ್‌ ದಾಖಲೆಯ ದಿನಾಂಕಗಳನ್ನು ಅಭ್ಯಸಿಸುತ್ತಿದ್ದಾರೆ. ಆನಂತರ ಫೊಎನ್ಸಿಸಿಯನ್ಸ್‌ರು ಕಾಶ್ಮೀರದ ಕೇಸರಿಯನ್ನು ವರ್ಣಕ್ಕಾಗಿ ಮತ್ತು ನೋವುಶಮನದ ಚಿಕಿತ್ಸೆಗಾಗಿ ಮಾರುಕಟ್ಟೆಯನ್ನು ಆರಂಭಿಸಿದರು.<ref name="autogenerated4"/> ಅಂದಿನಿಂದ ದಕ್ಷಿಣ ಏಷ್ಯಾದಾದ್ಯಂತ ಕೇಸರಿಯನ್ನು ಆಹಾರದಲ್ಲಿ ಮತ್ತು ಬಣ್ಣಕ್ಕಾಗಿ ಬಳಸಲಾಗುತ್ತಿದೆ. ಗೌತಮ ಬುದ್ಧನ ಮರಣ ನಂತರ ಭಾರತದಲ್ಲಿರುವ ಬುದ್ಧನ ಅನುಯಾಯಿಗಳು ಕೇಸರಿ-ಬಣ್ಣದ ನಿಲುವಂಗಿಯನ್ನು ಧರಿಸಲು ಆರಂಭಿಸಿದರು.<ref name="Tarvand_2005a"/> ಕೇಸರಿಯು ಅಧಿಕ ಬೆಲೆಯುಳ್ಳದಾದ್ದರಿಂದ ನಿಲುವಂಗಿಗಳನ್ನು ಕಡಿಮೆ ವೆಚ್ಚದ ಅರಿಶಿಣದ ವರ್ಣವಾಗಲಿ ಅಥವಾ [[ಹಲಸು|ಹಲಸಿನಹಣ್ಣಿನಿಂದ]] ತೆಗೆದ ಬಣ್ಣವನ್ನು ಬಳಸಲಾಗುತ್ತಿತ್ತು.<ref>{{citation |last1=Finlay |first1=Victoria |title=Colour: A Natural History of the Palette |page=224 |publisher=Random House |date= December 30, 2002 |isbn=0-8129-7142-6}}</ref> ತಮಿಳರು ಕೇಸರಿಯನ್ನು ಸುಮಾರು 2000 ವರ್ಷಗಳಿಂದಲೂ ಬಳಸಿಕೊಂಡು ಬರುತ್ತಿದ್ದಾರೆ. ತಮಿಳಿನಲ್ಲಿ ಇದನ್ನು "ಜ್ನಾಜಲ್‌ ಪೂ" ([[ತಮಿಳು]]: ஞாழல் பூ) ಇದನ್ನು ನೋವುರಹಿತ ಹೆರಿಗೆ, ತಲೆನೋವಿನ ಶಮನ ಇತ್ಯಾದಿಗೆ ಬಳಸಲ್ಪಡುತ್ತದೆ. ಕೆಲವು ಇತಿಹಾಸಕಾರರ ಪ್ರಕಾರ ಕೇಸರಿಯು ಪರ್ಶಿಯಾದಿಂದ ಬಂದಂತಹ ಮಂಗೋಲ ಆಕ್ರಮಣಕಾರರಿಂದಾಗಿ ಚೀನಾಗೆ ಪರಿಚಯವಾಯಿತು.<ref name="Fletcher_2005_11">{{harvnb|Fletcher|2005| p=11}}</ref> ಇನ್ನೊಂದೆಡೆ, ಕೇಸರಿಯನ್ನು ಪುರಾತನ ಚೀನೀಯರ ವೈದ್ಯಕೀಯ ಪರೀಕ್ಷೆಗಳಲ್ಲಿ ನಮೂದಿಸಲಾಗಿದ್ದು, ಅದರಲ್ಲಿ ನಲವತ್ತು-ಸಂಪುಟಗಳ ''ಶೆನ್ನಾಂಗ್ ಬೆಂಕಾವೊಜಿಂಗ್'' (神農本草經—"ಶೆನ್ನಾಂಗ್‌ನ ಗ್ರೇಟ್ ಹರ್ಬಲ್", ಇದನ್ನು ''ಪೆನ್ Ts'ao'' ಅಥವಾ ''ಪುನ್ ತ್ಸಾವೊ'' ಎಂದು ಕೂಡಾ ಕರೆಯಲಾಗುತ್ತದೆ) ಫಾರ್ಮಸೋಪಿಯಾ ಕೂಡಾ ಸೇರಿದೆ, ಇದು ಕ್ರಿ.ಪೂ. 200–300 ರಲ್ಲಿನ ಅತಿ ದೊಡ್ಡ ಪುಸ್ತಕವಾಗಿದೆ. ಸಾಂಪ್ರದಾಯಿಕವಾಗಿ ''ಯಾನ್'' ("ಅಗ್ನಿ") ಚಕ್ರವರ್ತಿ (炎帝) ಶೆನ್ನಾಂಗ್‌ಗೆ ಇದನ್ನು ಅರ್ಪಿಸಲಾಗಿದೆ, ಇದರಲ್ಲಿ ವಿವಿಧ ಖಾಯಿಲೆಗಳಿಗೆ 252 ಫೈಟೊಕೆಮಿಕಲ್-ಮೂಲದ ವೈದ್ಯಕೀಯ ಚಿಕಿತ್ಸೆಗಳು ದಾಖಲಾಗಿವೆ.<ref name="Tarvand_2005">{{harvnb|Tarvand| 2005}}</ref><ref name="Hayes_6">{{harvnb|Hayes|2001| p=6}}</ref> 3ನೇ ಶತಮಾನದಿಂದೀಚೆಗೂ ಚೀನಿಯರು ಕಾಶ್ಮೀರವನ್ನು ಕೇಸರಿಯ ಪರಿಗಣಿಸುತ್ತಿದ್ದರು. ಉದಾಹರಣೆಗೆ, "[t]ಅವನು ಕಶ್ಮೀರದಲ್ಲಿರುವ ಕೇಸರಿಯನ್ನು ಅಲ್ಲಿನ ಜನರು ಬುದ್ದನ ಆರಾಧಿಸಲಾಗಿಯೇ ಅದನ್ನು ಬೆಳೆಯುತ್ತಿದ್ದರು" ಎಂಬುದನ್ನು ವೈದ್ಯ ತಜ್ಞ ವಾನ್‌ ಜೆನ್‌ ತಿಳಿಸಿದ್ದಾನೆ. "[ಕೇಸರಿ ಬಳ್ಳಿ] ಹೂವು ಬಾಡಿದ ಐದು ದಿನಗಳ ನಂತರ ಕೇಸರಿಯನ್ನು ಪಡೆಯಬಹುದು. ವಾನನ ಕಾಲದಲ್ಲಿ ಕೇಸರಿಯನ್ನು ಹೇಗೆ ಬಳಸುತ್ತಿದ್ದರೆಂಬುದರ ಕುರಿತು ಬೆಳಕುಚೆಲ್ಲಿದ್ದಾನೆ. ಇದರ ಒಂದೇ ತೆರನಾದ ಹಳದಿ ಬಣ್ಣದಿಂದಾಗಿ ಇದು ಮೌಲ್ಯಯುತವಾಗಿದ್ದು, ಇದನ್ನು ಸುಗಂಧಿತ ವೈನ್‌ ಆಗಿ ಕೂಡ ಬಳಸಬಹುದಾಗಿದೆ"<ref name="Dalby_2002_95"/> === ಯೂರೋಪ್/ಮೆಡಿಟರೇನಿಯನ್ === ಕ್ರಿಸ್ತ ಪೂರ್ವ 1500–1600 ರಲ್ಲಿ ಮಿನೊವಾನ್ನರು ತಮ್ಮ ಅರಮನೆಯಲ್ಲಿ,ಕೇಸರಿಯನ್ನು ಒಂದು ಔಷಧೀಯ ವಸ್ತುವಾಗಿ ಬಳಸುವ ವಿವರಗಳನ್ನು ಹೊಂದಿರುವ ಚಿತ್ರ ಪಟಗಳನ್ನು ತೂಗುಹಾಕಿದ್ದರು.<ref name="Honan_2004">{{harvnb|Honan|2004}}</ref><ref name="Ferrence">{{harvnb|Ferrence|2004|p=1}}</ref> ನಂತರ, ಗ್ರೀಕ್ ದಂತಕಥೆಗಳು ಸಿಲಿಸಿಯಾಗೆ ಮಾಡಿದ ಸಮುದ್ರಯಾನಗಳ ಬಗ್ಗೆ ಹೇಳಿದ್ದವು. ಅಲ್ಲಿನ ಸಾಹಸಿಗಳು ತಾವು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಪ್ರಪಂಚದ ಅಮೂಲ್ಯವಾದ ಕೇಸರಿಯನ್ನು ತಾವು ಪಡೆಯುತ್ತೇವೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದರು.<ref name="autogenerated5">{{harvnb|Willard|2001|pp=2–3}}</ref> ಇನ್ನೊಂದು ದಂತಕಥೆಯು ಕ್ರೋಕಸ್ ಮತ್ತು ಸ್ಮೈಲಾಕ್ಸ್ ಬಗ್ಗೆ ಹೇಳುತ್ತದೆ. ಇದು ಕ್ರೋಕಸ್ ಪವಾಡ ಸದೃಶದಲ್ಲಿ ಮೂಲ ಕೇಸರಿ ಕ್ರೋಕಸ್ ಆಗಿ ಬದಲಾವಣೆಯಾದುದನ್ನು ವಿವರಿಸುತ್ತದೆ.<ref name="Willard_2">{{harvnb|Willard |2001|p=2}}</ref> ಪುರಾತನ ಮೆಡಿಟರೇನಿಯನ್ ನಿವಾಸಿಗಳಾದ ಈಜಿಪ್ಟ್ ನ ಸುಗಂಧ ದ್ರವ್ಯ ವ್ಯಾಪಾರಿಗಳು, ಗಾಝಾದ ವೈದ್ಯರು, ರೋಡ್ಸ್ ನ ನಗರವಾಸಿಗಳು, ಮತ್ತು ಗ್ರೀಕ್ ದೇಶದ ''ಉಪಪತ್ನಿಯರು'' ವೇಶ್ಯೆಯರು, ಮುಂತಾದವರು -ಸುವಾಸಿತ ಜಲಗಳಲ್ಲಿ, ಸುಗಂಧ ದ್ರವ್ಯಗಳಲ್ಲಿ,<ref name="Willard_41">{{harvnb|Willard|2001|p=41}}</ref> ಮುಲಾಮುಗಳಲ್ಲಿ, ಸುವಾಸಿತ ಜಾಡಿಗಳಲ್ಲಿ, ಮಂಗಳಕರವಾದ ಪದಾರ್ಥಗಳಲ್ಲಿ, ಪೂಜೆಗಳಲ್ಲಿ ಹಾಗೂ ಔಷದೋಪಚಾರಗಳಲ್ಲಿ ಕೇಸರಿಯನ್ನು ಬಳಸುತ್ತಿದ್ದರು.<ref name="Willard_41"/> [[ಚಿತ್ರ:Man gathering saffron Knossos Crete crocus sativus fresco.jpg|thumb|right|ನಾಸ್ಸೊಸ್‌ನ ಪುರಾತನ ಮಿನೋನ್ ಫ್ರೆಸ್ಕೊ, ಕಟಾವು ಮಾಡಿರುವ ಕೇಸರಿಯನ್ನು ರಾಶಿ ಹಾಕುತ್ತಿರುವ ಮನುಷ್ಯ.]] ನಂತರ ಹೆಲೆನೆಸ್ಟಿಕ್ ಈಜಿಪ್ಟ್‌ನ, ಕ್ಲಿಯೋಪಾತ್ರಾ ಸ್ನಾನದ ಸಂದರ್ಭಗಳಲ್ಲಿ ತನ್ನ ಪ್ರೀತಿಯು ಹೆಚ್ಚು ಹಿತಕರವಾಗಿರುವಂತೆ ಕೇಸರಿಯನ್ನು ಬಳಸುತ್ತಿದ್ದಳು ಎಂದು ಹೇಳಲಾಗಿದೆ.<ref name="Willard_55">{{harvnb|Willard|2001|p = 55}}</ref> ಈಜಿಪ್ಟ್‌ನ ವೈದ್ಯರು ಕೇಸರಿಯನ್ನು ಹಲವಾರು ಜಠರ-ಕರಳು ಸಂಬಂಧಿ ವ್ಯಾಧಿಗಳ ಚಿಕಿತ್ಸೆಯಲ್ಲಿ ಬಳಸುತ್ತಿದ್ದರು.<ref name="Willard_34-35">{{harvnb|Willard|2001|pp=34–35}}</ref> ಸಾಲಮಯ ನಗರಗಳಾದ ಸಿದೋನ್ ಮತ್ತು ತೈರ್ಗಳೂ ಸಹ ಕೇಸರಿಯನ್ನು ಫ್ಯಾಬ್ರಿಕ್ ಬಣ್ಣವಾಗಿ ಉಪಯೋಗಿಸುತ್ತಿದ್ದವು.<ref name="Willard_59">{{harvnb|Willard|2001|p=59}}</ref> ಆಲಸ್ ಕೊರ್ನೇಲಿಯಸ್ ಸೀಲಸ್ ಕೇಸರಿಯನ್ನು,ಗಾಯಗಳು, ಕೆಮ್ಮು, ಉದರಶೂಲೆ ಮತ್ತು ಕಜ್ಜಿ ಮತ್ತು ವಿಷ ಪರಿಹಾರಗಳಗೆ ಔಷಧಿಯಾಗಿ ಸೂಚಿಸಿದನು.<ref>ಸೆಲ್ಸಸ್, ದೆ ಮೆಡಿಸಿನಾ, ಕ್ಯಾ. 30 ಎಡಿ, ಭಾಷಾಂತರ ಲೊಯೆಬ್ ಕ್ಲಾಸಿಕಲ್ ಲೈಬ್ರರಿ ಆವೃತ್ತಿ, 1935 [http://penelope.uchicago.edu/Thayer/E/Roman/Texts/Celsus/home.html ]</ref> ರೋಮನ್ನರಿಗೆ ಕೇಸರಿಯ ಮೇಲಿನ ಪ್ರೀತಿ ಎಷ್ಟಿತ್ತೆಂದರೆ ರೋಮನ್ ವಸಹಾತುಕಾರರು ದಕ್ಷಿಣ ಗೌಲ್ ನಲ್ಲಿ ನೆಲಸಿದ ಸಮಯದಲ್ಲಿ ಕೇಸರಿಯನ್ನು ತಮ್ಮೊಂದಿಗೆ ಕೊಂಡೊಯ್ದು, ರೋಮ್ ಸಾಮ್ರಾಜ್ಯದ ಪತನದವರೆಗೂ ವ್ಯಾಪಕವಾಗಿ ಬೆಳೆಸಿದರು. ಸ್ಪರ್ದಾತ್ಮಕ ಸಿದ್ಧಾಂತಗಳ ಪ್ರಕಾರ ಕೇಸರಿಯು ಫ್ರಾನ್ಸ್ ದೇಶಕ್ಕೆ ಕ್ರಿ.ಶ 8ನೇ ಶತಮಾನದಲ್ಲಿ ಗೋಮಾಳ ಕೃಷಿ ಯ ಮುಖಾಂತರ ಅಥವಾ ಕ್ರಿ.ಶ 14ನೇ ಶತಮಾನದಲ್ಲಿ ಏವಿಗ್ನನ್ ಹುದ್ದೆಯ ಮೂಲಕ ಪುನರ್ ಪ್ರವೇಶ ಪಡೆದಿರಬಹುದು ಎಂದು ಹೇಳಲಾಗಿದೆ.<ref name="Willard_63">{{harvnb|Willard|2001|p= 63}}</ref> [[ಚಿತ್ರ:Thomas Becket Murder.JPG|thumb|right|upright|ಮಧ್ಯಯುಗದಲ್ಲಿನ ಯೂರೋಪಿಯನ್ ಹೊಳೆಯುವ ಹಸ್ತಲಿಖಿತಗಳು, ಉದಾಹರಣೆಗೆ 13ನೆಯ ಶತಮಾನದಲ್ಲಿನ ಕ್ಯಾಂಟರ್ಬರಿಯ ಪ್ರಧಾನ ಬಿಷಪ್ ಥಾಮಸ್ ಬೆಕೆಟ್‌ನ ಕಗ್ಗೊಲೆಯ ಚಿತ್ರಣ, ಇದರಲ್ಲಿ ಸಾಮಾನ್ಯವಾಗಿ ಹಳದಿ ಮತ್ತು ಕೇಸರಿ ಬಣ್ಣಗಳನ್ನು ನೀಡಲು ಕೇಸರಿಯನ್ನು ಬಳಸಲಾಗುತ್ತಿತ್ತು.]] ರೋಮನ್ ಸಾಮ್ರಾಜ್ಯದ ಪತನದ ನಂತರ ಯೂರೋಪ್ ಕೇಸರಿ ಕೃಷಿಯಲ್ಲಿ ಮಂಚೂಣಿಯಲ್ಲಿತ್ತು. ಇಸ್ಲಾಂ ನಾಗರೀಕತೆಯ ವಿಸ್ತರಣೆಯು ಸ್ಪೈನ್, ಫ್ರಾನ್ಸ್ ಮತ್ತು ಇಟಲಿಗಳಲ್ಲಿ ಕೇಸರಿಯನ್ನು ಪುನಃ ಬೆಳೆಸುವಂತೆ ಮಾಡಿತು.<ref name="Willard_70">{{harvnb|Willard|2001|p=70}}</ref> 14ನೇ ಶತಮಾನದಬ್ಲಾಕ್ ಡೆತ್ಸಮಯದಲ್ಲಿ, ಕೇಸರಿ ಮೂಲದ ಔಷಧಿಯ ಬೇಡಿಕೆಯು ಆಕಾಶವನ್ನು ಮುಟ್ಟಿತು, ಇದರಿಂದ ಕೇಸರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ಮತ್ತು<ref name="Willard_99"/> ರೋಡ್ಸ್ ನಂತಹ ಮೆಡಿಟರೇನಿಯನ್ ಪ್ರದೇಶಗಳಿಂದ ವೆನೆಟಿಯನ್ ಹಾಗೂ ಗೆನೋವಾನ್ ಹಡಗುಗಳ ಮೂಲಕ ಆಮದು ಮಾಡಿಕೊಳ್ಳ ಬೇಕಾಗಿತ್ತು ಇಂತಹ ಒಂದು ಹಡಗನ್ನು ಶ್ರೀಮಂತ ಜನರು ಕಳವು ಮಾಡಿದ್ದರಿಂದ ಹದಿನಾಲ್ಕು ವಾರಗಳ ಸುದೀರ್ಘ "ಕೇಸರಿ ಸಮರ"ಕ್ಕೆ ಕಾರಣವಾಯಿತು.<ref name="Willard_99">{{harvnb|Willard|2001|p=99}}</ref> ಮಿತಿಮೀರಿದ ಕೇಸರಿ ದರೋಡೆಯ ಆತಂಕ ಮತ್ತು ಘರ್ಷಣೆಯು ಬೇಸಲ್‌ನಲ್ಲಿ ಕೇಸರಿ ಕೃಷಿಯನ್ನು ಗಣನೀಯ ಪ್ರಮಾಣದಲ್ಲಿ ಮಾಡುವಂತೆ ಪ್ರೇರೇಪಿಸಿತು,ಇದರಿಂದ ಬೆಳೆಯು ಸಮೃದ್ಧಿಯಾಗಿ ಉಂಟಾಯಿತು.<ref name="Willard_101">{{harvnb|Willard|2001|p=101}}</ref> ನಂತರ ಕೃಷಿ ಮತ್ತು ವ್ಯಾಪಾರವು ನೂರೆಮ್ ಬರ್ಗ್ ವರೆಗೂ ಹಬ್ಬಿತು, ಇಲ್ಲಿ ಕೇಸರಿಯ ಕಲಬೆರೆಕೆಯನ್ನು ''ಸಾಫ್ರಾನ್ಸ್ ಕೂ '' ಕಾಯಿದೆಯಡಿಯಲ್ಲಿ ತರಲಾಯಿತು. ಈ ಕಾಯಿದೆಯಡಿಯಲ್ಲಿ ಕಲಬೆರೆಕೆದಾರರನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸಿ,ನಂತರ ಶಿಕ್ಷೆ ವಿಧಿಸಲಾಯಿತು.<ref name="Willard_103-104">{{harvnb|Willard|2001|pp=103–104}}</ref> ಶೀಘ್ರದಲ್ಲೇ, ಕೇಸರಿ ಬೇಸಾಯವು ಇಂಗ್ಲೆಂಡ್‌ನಲ್ಲಿ ವಿಶೇಷವಾಗಿ ನೋರ್ಪೋಕ್ ಮತ್ತು ಸಪೋಕ್ಗಳಂತಹ ಪ್ರದೇಶಗಳಲೆಲ್ಲಾ ವ್ಯಾಪಕವಾಗಿ ಹರಡಿಕೊಂಡಿತು. ಎಸೆಕ್ಸ್ ನಗರವಾದ ಸಾಫ್ರಾನ್ ವಾಲ್ಡನ್, ತನ್ನ ವಿಶೇಷವಾದ ನೂತನ ಬೆಳೆಯಿಂದಾಗಿ ಈ ಹೆಸರನ್ನು ಪಡೆದುಕೊಂಡಿತು. ಇದು ನಂತರ ಇಂಗ್ಲೆಂಡ್ ನ ಪ್ರಮುಖ ಕೇಸರಿ ಬೆಳೆಯಾಗಿ ಹಾಗೂ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಿತು. ಆದರೆ, ಹೋಸದಾಗಿ ಸಂಪರ್ಕಗೊಂಡ ಪೂರ್ವ ಹಾಗೂ ಸಮುದ್ರದಾಚೆಗಿನ ರಾಷ್ಟ್ರಗಳಿಂದ ಬಂದ ಸಾಂಬಾರ ಪದಾರ್ಥಗಳಾದ ಚಾಕೊಲೇಟ್, ಕಾಫಿ, ಟೀ ಮತ್ತು ವೆನಿಲ್ಲಾ ದಂತಹ ಒಳಹರಿವು ಯೂರೋಪ್ ನ ಬೇಸಾಯ ಮತ್ತು ಕೇಸರಿಯ ಬಳಕೆ ಇಳಿಮುಖವಾಗುವಂತೆ ಮಾಡಿದವು.<ref name="Willard_117">{{harvnb|Willard|2001|p=117}}</ref><ref name="Willard_132-133">{{harvnb|Willard|2001|pp=132–133}}</ref> ಫ್ರಾನ್ಸ್, ಇಟಲಿ ಮತ್ತು ಸ್ಪೈನ್ ಗಳಲ್ಲಿ ಮಾತ್ರ ಬೇಸಾಯದ ಪ್ರಯತ್ನಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡಲಾಯಿತು.<ref name="Willard_133">{{harvnb|Willard|2001|p=133}}</ref> ಶಿವೆನ್ಕ್ ಫೆಲ್ಡರ್ ಚರ್ಚ್‌‍ನ ಸದಸ್ಯರು ವಲಸೆ ಬರುವ ಸಮಯದಲ್ಲಿ ಕೇಸರಿ ಕೊಂಬುಗಳನ್ನು ತರುವುದರ ಮೂಲಕ ಯೂರೋಪಿಯನ್ನರು ಅಮೇರಿಕಾದ ಪ್ರದೇಶಗಳಿಗೆ ಕೇಸರಿಯನ್ನು ಪರಿಚಯಿಸಿದರು; ವಾಸ್ತವಾಗಿ, ಯೂರೋಪಿನಲ್ಲಿ ಹಲವಾರು ಸ್ಕಿವೆನ್ಕ್ ಫೆಲ್ಡರ್ ಗಳು ಕೇಸರಿಯನ್ನು ವ್ಯಾಪಕವಾಗಿ ಬೆಳೆದಿದ್ದರು.<ref name="Willard_143"/> 1730ರಿಂದಲೂ ಪೆನ್ಸಿಲ್ವೇನಿಯಾ ಡಚ್ ಪೂರ್ವ ಪೆನ್ಸಿಲ್ವೇನಿಯಾದ್ಯಂತ ಕೇಸರಿಯನ್ನು ಬೆಳೆಯುತ್ತಾ ಬಂದಿದೆ. ಕೆರೇಬಿಯನ್‌ನಲ್ಲಿದ್ದ ಸ್ಪೈನ್ ವಸಹಾತುಗಳು ಅಮೇರಿಕಾದ ಈ ನೂತನ ಕೇಸರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಂದರು. ಫಿಲಿಡೆಲ್ಪಿಯಾ ಸರಕುಗಳಿಗೆ ಬದಲಾಗಿ ಇದ್ದ ಕೇಸರಿಯ ಬೆಲೆಯು ಚಿನ್ನಕ್ಕೆ ಇರುವ ಅತ್ಯಂತ ಬೇಡಿಕೆಗೆ ಸಮನಾಗಿತ್ತು.<ref name="Willard_138">{{harvnb|Willard|2001|p=138}}</ref> 1812ರ ಯುದ್ಧದ ದುಷ್ಪರಿಣಾಮದ ನಂತರ, ಕೇಸರಿ ಸಾಗಣಿಕಾ ನೌಕೆಗಳು ಸಂಪೂರ್ಣವಾಗಿ ನಾಶವಾದ್ದರಿಂದಕೆರೇಬಿಯನ್ ನೊಂದಿಗಿದ್ದ ವ್ಯಾಪಾರ ಸಂಬಂಧವು ಕುಸಿಯಿತು.<ref name="Willard_138-139">{{harvnb|Willard|2001|pp=138–139}}</ref> ಆದಾಗ್ಯೂ ಪೆನ್ಸಿಲ್ವೇನಿಯಾ ಡಚ್ ತನ್ನ ಸ್ಥಳೀಯ ವ್ಯಾಪಾರಕ್ಕಾಗಿ ಕೇಸರಿಯನ್ನು ಅಲ್ಪ ಪ್ರಮಾಣದಲ್ಲಿ ಉತ್ಪತ್ತಿ ಮಾಡುವುದನ್ನು ಮುಂದುವೆರೆಸಿತು. ಇದನ್ನು ಕೇಕ್, ನೂಡಲ್ ಮತ್ತು ಚಿಕನ್ ಅಥವಾ ಮೀನಿನ ಖಾದ್ಯಗಳಲ್ಲಿ ಬಳಸಲು ಪ್ರಾರಂಭಿಸಿತು.<ref name="Willard_142-146">{{harvnb|Willard|2001|pp=142–146}}</ref> ಈ ಆಧುನಿಕ ಕಾಲಗಳಲ್ಲಿ ಅಮೇರಿಕಾದ ಬೇಸಾಯವು ಪ್ರಮುಖವಾಗಿ ಲಾಂಕಸ್ಟರ್ ಕೌಂಟಿ, ಪೆನ್ಸಿಲ್ವೇನಿಯಾ ದಲ್ಲಿ ಜೀವಂತವಾಗಿತ್ತು.<ref name="Willard_143"/> == ವ್ಯಾಪಾರ ಮತ್ತು ಬಳಕೆ == {{Main|Trade and use of saffron}} [[ಚಿತ್ರ:01 Paella Valenciana original.jpg|thumb|left|ಸ್ಪ್ಯಾನಿಶ್ ಪಎಲ್ಲಾ ವ್ಯಾಲೆನ್ಸಿಯಾನಾದ ಮೂರು ಪ್ರಮುಖ ಅಂಶಗಳಲ್ಲಿ ಕೇಸರಿಯೂ ಒಂದು, ಹಾಗೂ ಅದರ ಹೊಳೆಯುವ ಹಳದಿ ಬಣ್ಣಕ್ಕೆ ಇದೇ ಕಾರಣವಾಗಿದೆ.]] ರುಚಿ ತಜ್ಞರು ವಿವರಿಸುವಂತೆ ಕೇಸರಿಯ ಸುಗಂಧ ದ್ರವ್ಯವು ಹುಲ್ಲಿನೊಂದಿಗೆ ಬೆರೆಸಿರುವ ಜೇನುತುಪ್ಪ ಅಥವ ಒಣ ಹುಲ್ಲಿನ ವಾಸನೆಯನ್ನು ನೆನಪಿಗೆ ತರುತ್ತದೆ,ಆದರೆ ಅದರ ರುಚಿಯೂ ಸಹ ಒಣ ಹುಲ್ಲಿನಂತೆ ಮತ್ತು ಸಿಹಿತಿನಿಸಿನಂತೆ ಇರುತ್ತದೆ. ಕೇಸರಿಯು ಆಹಾರ ಪದಾರ್ಥಗಳಲ್ಲಿ ಹಳದಿ- ಕಿತ್ತಳೆ ಬಣ್ಣವನ್ನೂ ಕೊಡುತ್ತದೆ. ಇರಾನ್ (ಪರ್ಷಿಯಾ), ಅರಬ್, ಮಧ್ಯ ಏಷ್ಯಿಯಾ, ಯೂರೋಪ್, ಭಾರತ, ಟರ್ಕಿ, ಮತ್ತು ಕಾರ್ನಿಷ್ ನ ಪಾಕಶಾಸ್ತ್ರಗಳಲ್ಲಿ ಕೇಸರಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವು ಸಿಹಿ ತಿನಿಸುಗಳಲ್ಲಿ ಹಾಗೂ ಮಧ್ಯ ಪಾನೀಯಗಳಲ್ಲೂ ಕೇಸರಿಯನ್ನು ಬಳಸುತ್ತಾರೆ. ಕೇಸರಿಗೆ ಬದಲಾಗಿ ಕುಸುಂಬೆ ಹೂವು (''ಕ್ಯರ್ತಾಮಸ್ ಟಿಂಕ್ಟೋರಿಯಸ್'', ಇದನ್ನು ಪೋರ್ಚುಗೀಸ್ ಕೇಸರಿ ಅಥವಾ ಅಕಾಫ್ರೋ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ), ಅನ್ನಾಟೋ ಮತ್ತು ಅರಿಶಿನ (''ಕರ್ಕುಮಾ ಲೊಂಗಾ'' )ವನ್ನೂ ಬಳಸಲಾಗುತ್ತದೆ. ಔಷಧೀಯವಾಗಿ, ಕೇಸರಿಯು ವಾಸಿ ಮಾಡುವ ಗುಣದಿಂದಾಗಿ ದೀರ್ಘಕಾಲದ ಚರಿತ್ರೆಯನ್ನು ಹೊಂದಿದೆ; ಆಧುನಿಕ ವೈದ್ಯಕೀಯ ಶಾಸ್ತ್ರವು ಸಂಶೋಧನೆ ಮಾಡಿರುವಂತೆ ಕೇಸರಿಯು ಪ್ರತಿ ಕಾನ್ಸರ್ ಕಾರಕ( ಕ್ಯಾನ್ಸರ್ ನ್ನು ತಡೆಯುವ) <ref name="Abdullaev_1"/> ಪ್ರತಿ -ಮುಟಾಜನಿಕ್ ( ಮುಟೇಶನ್ ನ್ನು ತಡೆಯುವ), ರೋಗನಿರೋಧತೆಯನ್ನು ರೂಪಾಂತರಗೊಳಿಸುವ ಮತ್ತು [[ಉತ್ಕರ್ಷಣ ನಿರೋಧಕ|ಆಂಟಿ ಆಕ್ಸಿಡೆಂಟ್]]- ನಂತಹ ಲಕ್ಷಣಗಳನ್ನು ಹೊಂದಿದೆ.<ref name="Abdullaev_1">{{harvnb|Abdullaev|2002|p=1}}</ref><ref name="Assimopoulou_2005">{{harvnb|Assimopoulou|2005|p=1}}</ref><ref name="Chang">{{harvnb|Chang|Kuo|Wang|1964|p=1}}</ref> ಆರಂಭದ ಅಧ್ಯಯನಗಳು, ಕೇಸರಿಯು ಕಣ್ಣನ್ನು ಪ್ರಕಾಶಮಾನವಾದ ಬೆಳಕಿನಿಂದಾಗುವ ತೊಂದರೆಗಳಿಂದ ರಕ್ಷಿಸುವುದಲ್ಲದೇ, ಮ್ಯಾಕುಲಾರ್ ಡೀಜನರೇಶನ್ ಮತ್ತು ರೆಟಿನಿಸ್ ಪಿಗ್ಮೆಂಟೋಸಾವನ್ನು ಕಡಿಮೆ ಮಾಡುವುದರಿಂದ ಅಕ್ಷಿ ಪಟಲದ ಮೇಲಿನ ಒತ್ತಡವನ್ನು ತಡೆಯುತ್ತದೆ.<ref>http://www.iovs.org/cgi/content/abstract/49/3/1254</ref><ref>https://web.archive.org/web/20110511191120/http://vision.edu.au/news/acevs%20saffron.pdf</ref><ref>{{Cite web |url=http://www.vision.edu.au/AnnualReports/ACEVS%20Report%202007.pdf |title=ಆರ್ಕೈವ್ ನಕಲು |access-date=2010-11-24 |archive-date=2009-10-18 |archive-url=https://web.archive.org/web/20091018033913/http://www.vision.edu.au/AnnualReports/ACEVS%20Report%202007.pdf |url-status=dead }}</ref> ವಿಶೇಷವಾಗಿ ಚೀನಾ, ಭಾರತ ಮತ್ತು ಕೆಲವು ಸುಗಂಧ ದ್ರವ್ಯಗಳಲ್ಲಿ ಕೇಸರಿಯನ್ನು ಒಂದು ಫ್ಯಾಬ್ರಿಕ್ ಬಣ್ಣ ವಾಗಿ ಉಪಯೋಗಿಸುತ್ತಾರೆ.<ref name="Dalby_2002_138">{{harvnb|Dalby|2002|p=138}}</ref> {| cellpadding="4" border="0" style="float:right;margin:0 0 1em 1em;width:300px;border:1px #bbbbbb solid;border-collapse:collapse;font-size:85%" |- bgcolor="#ff8888" | colspan="2" align="center"| '''ವಿಶ್ವದಲ್ಲಿ ಕೆಶರಿ ಬೆಳೆಯುವ ಪ್ರದೇಶಗಳು''' |- style="background:white;color:#111111" align="center" | colspan="2"| [[ಚಿತ್ರ:Saffron crocus sativus modern world production.png|center|300px]] |- bgcolor="#ffeeee" | style="width:10px;height:10px;background:#800000"| | &nbsp;—&nbsp; ಪ್ರಮುಖವಾಗಿ ಬೆಳೆಯುವ ಪ್ರದೇಶಗಳು |- bgcolor="#ffeeee" | style="width:10px;height:5px;background:#ff0000"| | &nbsp;—&nbsp; ಪ್ರಮುಖವಾಗಿ ಉತ್ಪಾದಿಸುವ ದೇಶಗಳು |- bgcolor="#ffeeee" | style="width:10px;height:10px;background:#ff5555"| | &nbsp;—&nbsp; ಕಡಿಮೆ ಬೆಳೆಯುವ ಪ್ರದೇಶಗಳು |- bgcolor="#ffeeee" | style="width:10px;height:10px;background:#ffaeae"| | &nbsp;—&nbsp; ಕಡಿಮೆ ಬೆಳೆಯುವ ದೇಶಗಳು |- bgcolor="#ffeeee" | style="width:10px;height:10px;background:#8080ff"| | &nbsp;—&nbsp; ಪ್ರಮುಖ ವ್ಯಾಪಾರ ಕೇಂದ್ರಗಳು (ಪ್ರಸ್ತುತ) |- bgcolor="#ffeeee" | style="width:10px;height:10px;background:#97cbff"| | &nbsp;—&nbsp; ಪ್ರಮುಖ ವ್ಯಾಪಾರ ಕೇಂದ್ರಗಳು (ಐತಿಹಾಸಿಕವಾಗಿ) |} ಕೇಸರಿಯನ್ನು ಪಶ್ಚಿಮದ ಮೆಡಿಟರೇನಿಯನ್ ನಿಂದ ಪೂರ್ವದ ಕಾಶ್ಮೀರದ ವರೆಗಿನ ಭೂಪ್ರದೇಶದಲ್ಲಿ ಅತಿ ಹೆಚ್ಚಾಗಿ ಬೆಳೆಯುತ್ತಾರೆ. ಪ್ರತಿ ವರ್ಷ ಪ್ರಪಂಚಾದ್ಯಂತ ಸುಮಾರು 300ಟನ್‌ನಷ್ಟು ಕೇಸರಿಯನ್ನು ಉತ್ಪಾದಿಸಲಾಗುತ್ತಿದೆ.<ref name="Katzer_2001">{{harvnb|Katzer|2001}}</ref> ಇರಾನ್, ಸ್ಪೈನ್, ಭಾರತ, ಗ್ರೀಸ್, ಆಜೆರ್ಬೈಜಾನ್, ಮೊರೊಕಾನ್ ಮತ್ತು ಇಟಲಿ ಉತ್ಪನ್ನದ ಇಳಿಕೆ ಕ್ರಮದಲ್ಲಿ, ಕೆಸರಿಯನ್ನು ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಾಗಿವೆ. ಇರಾನ್ ತನ್ನ ವೈವಿದ್ಯಮಯವಾದ ಕೇಸರಿಯ ಕೃಷಿಯೊಂದಿಗೆ, ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೇಸರಿಯನ್ನು ಉತ್ಪಾದಿಸುವ ರಾಷ್ಟ್ರವಾಗಿದ್ದು, ಪ್ರಪಂಚದ ಒಟ್ಟು ಉತ್ಪನ್ನದ 93.7% ಕೇಸರಿಯನ್ನು ಉತ್ಪಾದಿಸುತ್ತದೆ.<ref>{{Cite web |url=http://www.idosi.org/wasj/wasj4%284%29/7.pdf |title=ಆರ್ಕೈವ್ ನಕಲು |access-date=2010-11-24 |archive-date=2018-03-08 |archive-url=https://web.archive.org/web/20180308045513/http://www.idosi.org/wasj/wasj4%284%29/7.pdf |url-status=dead }}</ref> ಒಂದು ಪೌಂಡ್ ನಷ್ಟು ಒಣ ಕೇಸರಿಯನ್ನು ಉತ್ಪಾದಿಸಲು 50,000 ರಿಂದ 75,000 ರಷ್ಟು ಬೇಕಾಗುತ್ತದೆ. ಇದು ಒಂದು ಫುಟ್‌ಬಾಲ್ ಮೈದಾನದಲ್ಲಿ ಬೇಸಾಯ ಮಾಡುವುದಕ್ಕೆ ಸಮನಾಗಿರುತ್ತದೆ(ಒಂದು ಕಿಲೋಗ್ರಾಮ್ ನಷ್ಟು ಉತ್ಪಾದಿಸಲು 110,000-170,000 ಹೂವುಗಳು ಆಥವಾ ಎರಡು ಫುಟ್ ಬಾಲ್ ಮೈದಾನಗಳಲ್ಲಿ ಬೆಳೆಸುವುದಕ್ಕೆ ಸಮ).<ref name="Hill_273">{{harvnb|Hill|2004|p=273}}</ref> 150,000 ಹೂವುಗಳನ್ನು ಒಟ್ಟು ಮಾಡಲು ನಲವತ್ತು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.<ref name="Lak_1998">{{harvnb|Lak|1998}}</ref> ಸಾರವರ್ಧನೆಯ ನಂತರವೇ ಕೇಸರಗಳನ್ನು ಒಣಗಿಸಿ, ಹವಾ ಬಂಧಿತ ಡಬ್ಬಿಗಳಲ್ಲಿ ಹಾಕಿ ಮುದ್ರೆ ಹಾಕಲಾಗುತ್ತದೆ.<ref name="Goyns_8">{{harvnb|Goyns|1999|p=8}}</ref> ಸಗಟು ದರ ಮತ್ತು ಚಿಲ್ಲರೆ ದರಗಳಲ್ಲಿ ಕೆಸರಿ ಬೆಲೆಯು ಒಂದು ಪೌಂಡ್ ಗೆ (US$1,100–11,000/ಕೆಜಿ)US$500 ರಿಂದ US$5,000 ನಷ್ಟಿದೆ. -ಇದು ಒಂದು ಪೌಂಡ್ ಗೆ £2,500/€3,500 ಅಥವಾ ಒಂದು ಕಿಲೋಗ್ರಾಮ್ ಗೆ £5,500/€7,500 ಕ್ಕೆ ಸಮನಾಗಿದೆ. ಇತ್ತೀಚೆಗೆ ಕೆನಡಾದಲ್ಲಿ ಇದರ ದರವು ಒಂದು ಕಿಲೋಗ್ರಾಮ್‌ಗೆ CAN$18,000 ರಷ್ಟು ಏರಿತು. ಪಾಶ್ಚಿಮಾತ್ಯ ದೇಶಗಳಲ್ಲಿ ಇದರ ಸರಾಸರಿ ಸಗಟು ಬೆಲೆಯು ಒಂದು ಪೌಂಡ್ ಗೆ $1,000/£500/€700 ( ಒಂದು ಕಿಲೋಗ್ರಾಮ್ ಗೆUS$2,200/£1,100/€1,550) ನಷ್ಟಿದೆ.<ref name="Hill_272">{{harvnb|Hill|2004|p=272}}</ref> ಒಂದು ಪೌಂಡ್ 70,000 ರಿಂದ 200,000 ದಷ್ಟು ಎಳೆಗಳನ್ನು ಹೊಂದಿರತ್ತದೆ. ಪ್ರಕಾಶಮಾನವಾದ ಕುಂಕುಮ ವರ್ಣ, ಅಲ್ಪ ಪ್ರಮಾಣದ ತೇವಾಂಶ, ಸ್ಥಿತಿಸ್ಥಾಪಕತೆ ಮತ್ತು ತುಂಡಾಗಿರುವ ಎಸಳುಗಳು ತಾಜಾ ಕೇಸರಿಯ ಗುಣಲಕ್ಷಣಗಳಾಗಿವೆ. == ಕೃಷಿ ಪ್ರಭೇದ == [[ಚಿತ್ರ:Iran saffron threads.jpg|thumb|left|ಕೇಸರಿ ಎಳೆಗಳು (ಕೆಂಪು-ಬಣ್ಣದ ಕೇಸರಗಳು) ಹಾಗೂ ಇರಾನ್‌ನ (ಹಳದಿ) ಎಳೆಗಳ ಮಿಶ್ರಿತ]] ಪ್ರಪಂಚಾದ್ಯಂತ ಹಲವಾರು ಕೆಸರಿ ತಳಿಗಳನ್ನು ಬೆಳೆಯಲಾಗುತ್ತಿದೆ. ಸ್ಪಾನಿಷ ಸುಪಿರಿಯರ್ ಮತ್ತು ಕ್ರೀಮ್‌ಗಳಂತಹ ವ್ಯಾಪಾರಿ ಹೆಸರುಗಳನ್ನೊಳಗೊಂಡ ಸ್ಪೈನ್ ವೈವಿದ್ಯಗಳು,ಸಾಮಾನ್ಯುವಾಗಿ ಬಣ್ಣ, ಸ್ವಾದ ಮತ್ತು ಸುವಾಸನೆಯಲ್ಲಿ ಮಾಧುರ್ಯವನ್ನು ಹೊಂದಿರುತ್ತವೆ; ಆದ್ದರಿಂದ ಇವು ಸರ್ಕಾರ ಕೊಡುವ ಗುಣಮಟ್ಟದ ಶ್ರೇಣಿಯನ್ನು ಹೊಂದಿವೆ. ಇಟಲಿಯ ವಿಧಗಳು ಸ್ಪೈನ್‌ನ ವಿಧಗಳಿಗಿಂತ ಹೆಚ್ಚು ಗುಣಮಟ್ಟವನ್ನು ಹೊಂದಿವೆ,ಆದರೆ ಅತ್ಯಂತ ತೀವ್ರ ವೈವಿದ್ಯಗಳು ಇಟಲಿಯ ಮೂಲದವುಗಳಾಗಿವೆ.ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದಿಂದ ಕೇಸರಿಯನ್ನು ಪಡೆದುಕೊಳ್ಳಲು ಅನೇಕ ಅಡಚಣೆಗಳನ್ನು ಎದುರಿಸುತ್ತಿದೆ. ಉದಾಹರಣೆಗೆ,ಭಾರತವು ಉಚ್ಚ ಗುಣಮಟ್ಟದ ಕೇಸರಿಯನ್ನು ಹೊರದೇಶಗಳಿಗೆ ರಪ್ತು ಮಾಡುವುದನ್ನು ನಿಷೇಧಿಸಿದೆ.{{Dubious|Ban on export from India|date=July 2010}} ಇವೆಲ್ಲದರ ಹೊರತಾಗಿ, ಹಲವಾರು "ಸ್ಪರ್ದಾತ್ಮಕ" ಬೆಳೆಗಳು ನ್ಯೂಜಿಲ್ಯಾಂಡ್, ಫ್ರಾನ್ಸ್,ಸ್ವಿಟ್ಜರ್ ಲ್ಯಾಂಡ್,ಇಂಗ್ಲೆಂಡ್, ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರ ರಾಷ್ಟ್ರಗಳಲ್ಲಿ ಲಭ್ಯವಿವೆ. ಇವುಗಳಲ್ಲಿ ಕೆಲವನ್ನು ಸಾವಯವ ಪದ್ದತಿಗಳಲ್ಲಿ ಬೆಳಸಲಾಗುತ್ತದೆ. ಯು.ಎಸ್.ನಲ್ಲಿ ತನ್ನ ಜನಪ್ರಿಯತೆಗೆ ಹೆಸರಾದಂತಹ ಪೆನ್ಸಿಲ್ವೇನಿಯಾ ಡಚ್ ಕೇಸರಿಯನ್ನು ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದೆ.<ref name="Willard_143">{{harvnb|Willard|2001|p=143}}</ref><ref name="Willard_201">{{harvnb|Willard|2001|p=201}}</ref> [[File:Red-crocus-thread-greek-v2.jpg|thumb|right|ಕ್ರೋಕಸ್‌ನ ಒಂದೇ ಎಳೆಯ ಹತ್ತಿರದ ಚಿತ್ರ (ಒಣಗಿದ ಕೇಸರ). ನಿಜವಾದ ಉದ್ದ ಸುಮಾರು [196]. ]] ಗ್ರಾಹಕರು ಕೆಲವು ತಳಿಗಳನ್ನು "ಪ್ರಾಮುಖ್ಯ" ಗುಣಮಟ್ಟದವುಗಳು ಎಂದು ಪರಿಗಣಿಸುತ್ತಾರೆ. ಅತ್ಯಂತ ಹೆಚ್ಚು ಕೇಸರಿ ಹಾಗೂ ಕ್ರೊಸಿನ್ ಅಂಶ, ಆಕಾರ, ಸುವಾಸನೆ ಮತ್ತು ಆಕರ್ಷಕ ಬಣ್ಣವನ್ನು ಹೊಂದಿರುವ "ಅಕ್ವಿಲಾ" ಕೇಸರಿ (''ಝಫೆರನೊ ಡೆಲ್’ಅಕ್ವಿಲಾ'' ) ಯನ್ನು ಇಟಲಿಯ ನಾವೇಲಿ ಕಣಿವೆಯ ಲ'ಅಕ್ವಿಲಾ ಹತ್ತಿರವಿರುವ ಅಬ್ರುಜೋ ಪ್ರದೇಶದಲ್ಲಿ ಸುಮಾರು ಎಂಟು ಹೆಕ್ಟೇರ್ ಭೂ ಭಾಗದಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಇದನ್ನು ಮೊದಲು ಒಬ್ಬ ಡೊಮಿನಿಕನ್ ಪಾದ್ರಿಯು ಸ್ಪೈನ ತನಿಖಾ -ಯುಗ ದಲ್ಲಿ ಪರಿಚಯಿಸಿದನು. ಆದರೆ ಇಟಲಿಯಲ್ಲಿ ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿ ಕೇಸರಿಯನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಪ್ರದೇಶವೆಂದರೆ ಸ್ಯಾನ್ ಗ್ಯಾವಿನೊ ಮೊನ್ರಿಯಾಲೆ,ಸಾರ್ಡಿನಾ ಇಲ್ಲಿ ಕೇಸರಿಯನ್ನು 40 ಹೆಕ್ಟೇರ್ ಪ್ರದೇಶದಲ್ಲಿ ( ಇಟಲಿಯ ಉತ್ಪನ್ನದ 60% ರಷ್ಟು )ಬೆಳೆಯಲಾಗುತ್ತದೆ; ಇದು ಅತ್ಯಂತ ಹೆಚ್ಚು ಕ್ರೊಸಿನ್,ಪಿಕ್ರೊಕ್ರೋಸಿನ್ ಮತ್ತು ಕೇಸರಿಯ ಅಂಶವನ್ನು ಹೊಂದಿದೆ. ಇದರ ಇನ್ನೊಂದು ವಿಧವೆಂದರೆ ಕಾಶ್ಮೀರದ "ಮೊಂಗ್ರಾ" ಅಥವಾ "ಲಾಚಾ"ಕೇಸರಿ (''ಕ್ರೋಕಸ್ ಸ್ಯಾಟಿವಸ್'' 'ಕ್ಯಾಶ್ಮೀರಿಯೇನಸ್'), ಇದು ಗ್ರಾಹಕರ ಕಷ್ಟ ಪಡುವ ಕೇಸರಿಗಳಲ್ಲಿ ಒಂದಾಗಿದೆ. ಕಾಶ್ಮೀರದಲ್ಲಿ ಉಂಟಾಗುವ ಪುನಾರಾವರ್ತಿತ ಬರಗಾಲಗಳು, ರೋಗಗಳು ಮತ್ತು ಬೆಳೆಯ ವಿಫಲತೆಗಳು,ಇದರೊಂದಿಗೆ ಭಾರತ ಸರ್ಕಾರದ ರಪ್ತಿನ ನಿಷೇಧ, ಇದರ ಬೆಲೆ ಏರಿಕೆಗೆ ಕಾರಣವಾಗಿದೆ. ಕಾಶ್ಮೀರಿ ಕೇಸರಿಯನ್ನು ಪ್ರಪಂಚದಲ್ಲೆ ಅತ್ಯಂತ ಕಪ್ಪಾದ ತನ್ನ ಕಡು ಕೆಂಪು-ನೇರಳೆ ಬಣ್ಣ, ಪ್ರಬಲಭುವಾದ ಸ್ವಾದ, ಸುವಾಸನೆ ಮತ್ತು ಬಣ್ಣಗಳ ಪರಿಣಾಮದಿಂದ ಗುರುತಿಸಬಹುದಾಗಿದೆ. == ವರ್ಗೀಕರಣ == {| cellpadding="1" border="0" style="float:left;margin:0 1em 1em 0;width:208px;border:1px #bbbbbb solid;border-collapse:collapse;font-size:85%" |- align="center" bgcolor="#CDC0B0" ! colspan="2"| ಕನಿಷ್ಠ ಕೇಸರಿ ಬಣ್ಣ<br /> ದರ್ಜೆ ನೀಡಬಲ್ಲ ಮಾನಗಳು (ISO 3632) |- align="center" bgcolor="#EEDFCC" | ಐಎಸ್‌ಒ ಗ್ರೇಡ್<br />ವರ್ಗ | ಕ್ರೋಸಿನ್-ನಿಶ್ಚಿತ<br />ಹೀರುವಿಕೆ (<math>A_\lambda</math>) ಅಂಕ<br />( λ=440ರಲ್ಲಿ ಎನ್‌ಎಮ್) |- align="center" bgcolor="#FFFFFF" | I | > 190 |- align="center" bgcolor="#FFFFFF" | II | 150–190 |- align="center" bgcolor="#FFFFFF" | III | 110–150 |- align="center" bgcolor="#FFFFFF" | IV | 80–110 |- align="center" bgcolor="#EEDFCC" | colspan="2" align="center"| ''ಮೂಲ:[62]'' |} ಪ್ರಯೋಗಾಲಯದಲ್ಲಿ ಕ್ರೋಸಿನ್ (ಬಣ್ಣ), ಪಿಕ್ರೊಕ್ರೋಸಿನ್ ( ರುಚಿ) ಮತ್ತು ಸಾಫ್ರನಲ್( ಸುವಾಸನೆ) ಅಂಶಗಳನ್ನು ಪರೀಕ್ಷೆ ಮಾಡುವುದರ ಮೂಲಕ ಕೇಸರಿಗೆ ಗುಣಮಟ್ಟದ ಶ್ರೇಣಿಯನ್ನು ನೀಡಲಾಗುತ್ತದೆ. ಕೇಸರ ರಹಿತ ಅಂಶ( ಹೂವುಗಳ ತ್ಯಾಜ್ಯ) ಮತ್ತು ನಿರಯವ ವಸ್ತುಗಳಂತಹ ಇತರ ಬಾಹ್ಯ ವಸ್ತುಗಳು(ಬೂದಿ) ಕೂಡ ಪ್ರಮುಖವಾಗಿವೆ, ಶ್ರೇಣಿಯ ಮಟ್ಟಗಳನ್ನು ರಾಷ್ಟ್ರೀಯ ಗುಣಮಟ್ಟದ ಅಂಗಸಂಸ್ಥೆಗಳ ಒಕ್ಕೂಟವಾದ ಅಂತರಾಷ್ಟ್ರೀಯ ಗುಣಮಟ್ಟಗಳ ಸಂಸ್ಥೆ ನಿರ್ಧರಿಸುತ್ತದೆ. ISO 3632 ವಿಶೇಷವಾಗಿ ಕೇಸರಿಗೆ ಸಂಬಂಧಿಸಿದ್ದಾಗಿದೆ.ಇದು ನಾಲ್ಕು ಬಣ್ಣಗಳ ತೀವ್ರತೆಯ ಶೇಣಿಗಳನ್ನು ಗುರುತಿಸಿದೆ: IV ( ಅತಿಕಡಿಮೆ),III, II, ಮತ್ತು I (ಅತ್ಯುತ್ತಮ ಗುಣಮಟ್ಟ) ಪ್ರತಿಚಯಗಳ ಶ್ರೇಣಿಗಳನ್ನು ರೋಹಿತ ದರ್ಶಕ ಹೀರುವಿಕೆ ಸಾಮರ್ಥ್ಯದ ಕ್ರೋಸಿನ್ ಅಂಶದ ಆಧಾರದ ಮೇಲೆ ನಿಗಧಿಪಡಿಸಲಾಗುವುದು. ಹೀರುವಿಕೆ ಸಮರ್ಥ್ಯವನ್ನು, ಬೆಳಕಿನ ಒಂದು ನಿಗಧಿತ ತರಂಗದೂರದಲ್ಲಿ ಒಂದು ವಸ್ತುವಿನ <math>A_\lambda = -\log(I/I_0)</math> ಹೀರುವ ಸಾಮರ್ಥ್ಯವಾಗಿದೆ ಎಂದು ವ್ಯಾಖ್ಯಾನಿಸಬಹುದು( ಬೀರ್-ಲ್ಯಾಂಬರ್ಟ್) ನಿಯಮ ತಿಳಿಸುವಂತೆ,ಇದು ಒಂದು ನಿಗದಿತ ಪ್ರತಿಚಯದ ಮೇಲೆ ಉಂಟಾಗುವ ಬೆಳಕಿನ ಪತನದ (<math>I/I_0</math>, ತೀವ್ರತೆಯನ್ನು ಸೂಚಿಸುವ ಪಾರದರ್ಶಕತೆಯ ಅನುಪಾತವಾಗಿದೆ) {| cellpadding="1" border="0" style="float:right;margin:0 0 1em 1em;width:160px;border:1px #bbbbbb solid;border-collapse:collapse;font-size:85%" |- align="center" bgcolor="#CDC0B0" ! colspan="2"| ಸ್ಪ್ಯಾನಿಷ್ ನ್ಯಾಷನಲ್ ಸ್ಯಾಫ್ರನ್<br />ದರ್ಜೆ ನೀಡಬಲ್ಲದ ಮಾನಗಳು |- align="center" bgcolor="#EEDFCC" | ವರ್ಗೀಕರಣ | ISO score |- align="center" bgcolor="#FFFFFF" | ''ಕೌಪ್'' | > 190 |- align="center" bgcolor="#FFFFFF" | ''ಲಾ ಮಂಚಾ'' | 180–190 |- align="center" bgcolor="#FFFFFF" | ''ರಿಯೊ'' | 150–180 |- align="center" bgcolor="#FFFFFF" | ''ಮಾನಕ'' | 145–150 |- align="center" bgcolor="#FFFFFF" | ''ಸಿಯೆರ್ರಾ'' | < 110 |- align="center" bgcolor="#EEDFCC" | colspan="2" align="center"| ''ಮೂಲ:[62]'' |} ಒಣ ಕೇಸರಿಗಳು 440-nm ನಷ್ಟು ಹೀರಿಕೆ ಶ್ರೇಣಿಗಳನ್ನು ತೋರಿಸುತ್ತವೆ.<ref name="Tarvand_2005b"/> ಹೆಚ್ಚು ಹೀರುವಿಕೆ ಸಾಮರ್ಥ್ಯವು ಹೆಚ್ಚಿನ ಪ್ರಮಾಣದ ಕ್ರೋಸಿನ್ ಇರುವಿಕೆಯನ್ನು ಸೂಚಿಸುತ್ತದೆ,ಆದ್ದರಿಂದ ಬಣ್ಣದ ತೀವ್ರತೆಯೂ ಹೆಚ್ಚಾಗಿರುತ್ತದೆ. ಈ ದತ್ತಾಂಶಗಳನ್ನು ಪ್ರಪಂಚಾದ್ಯಂತ ದೃಢೀಕೃತ ಪ್ರಯೋಗಾಲಯಗಳಲ್ಲಿ ಸ್ಪೆಕ್ಟ್ರೋಮೆಟ್ರಿಯ ವರದಿಗಳ ಮೂಲಕ ಅಳೆಯಲಾಗುತ್ತದೆ ಈ ಬಣ್ಣದ ಶ್ರೇಣಿಗಳು 80 ಕ್ಕಿಂತ ಕಡಿಮೆ ಶ್ರೇಣಿಯ ಹೀರುವಿಕೆಗಳಿಂದ ( IV ವರ್ಗದ ಎಲ್ಲಾ ಕೇಸರಿಗಳು) 190 ಅಥವಾ ಅದಕ್ಕಿಂತಲೂ ಹೆಚ್ಚು ( ವರ್ಗ I) ಹೀರುವಿಕೆಗಳನ್ನು ಒಳಗೊಂಡಿವೆ. ಪ್ರಪಂಚದ ಅತ್ಯಂತ ಉತ್ತಮ ಪ್ರತಿಚಯಗಳು( ಅತ್ಯುತ್ತಮವಾದ ಹೂವುಗಳಿಂದ ಪಡೆದ ಕಡುಕೆಂಪು ಕೇಸರಗಳಿಂದ ಆಯ್ಕೆ ಮಾಡಿದಂತಹ) 250ಕ್ಕಿಂತಲೂ ಅಧಿಕ ಹೀರುವಿಕೆ ಅಂಕಗಳನ್ನು ಪಡೆಯುತ್ತವೆ. ವಿವಿಧ ಬಗೆಯ ಕೇಸರಿಯ ಮಾರುಕಟ್ಟೆ ಬೆಲೆಗಳು ಐಎಸ್‍ಒ ನೀಡುವ ಅಂಕಗಳನ್ನು ಅವಲಂಬಿಸಿವೆ.<ref name="Tarvand_2005b">{{harvnb|Tarvand|2005b}}</ref> ಆದರೆ ಹಲವರು ಬೆಳೆಗಾರರು,ವರ್ತಕರು ಮತ್ತು ಗ್ರಾಹಕರು ಇಂತಹ ಪ್ರಯೋಗಾಲಯದ ಪರೀಕ್ಷೆಗಳನ್ನು ನಿರಾಕರಿಸಿದ್ದಾರೆ. ಅವರು ಎಸಳುಗಳ ರುಚಿ,ಸುವಾಸನೆ, ಮೃದುತ್ವ ಹಾಗೂ ಇತರ ಗುಣಗಳು ಮದ್ಯ ಪಾನ ಮಾಡುವವರ ರುಚಿಗೆ ಸಮನಾಗಿ ಇರುವಂತಹ ಹೆಚ್ಚಿನ ಪರಿಶುದ್ಧ ವಿಧಾನಗಳನ್ನು ಬಯಸುತ್ತಾರೆ.<ref name="Hill_274">{{harvnb|Hill|2004|p=274}}</ref> ಇಂತಹ ಗುಣಮಟ್ಟದ ನಿಯಂತ್ರಣದ ಪ್ರಯತ್ನಗಳ ಹೊರತಾಗಿಯೂ, ಕೇಸರಿಯ ಕಲಬೆರೆಕೆಯ ವ್ಯಾಪಕ ಚರಿತ್ರೆಯಿಂದಾಗಿ -ಅತ್ಯಂತ ಕಡಿಮೆ ಗುಣಮಟ್ಟದ ಕೇಸರಿಯ ಮಾರಾಟ ಇಂದಿಗೂ ಮುಂದುವರೆದಿದೆ. ಕಲಬೆರೆಕೆಯು ಮೊಟ್ಟಮೊದಲು ಮಧ್ಯ ಯುರೋಪ್ ಯುಗಗಳಲ್ಲಿ ದಾಖಲಾಯಿತು; ಕಲಬೆರೆಕೆ ಕೇಸರಿಯನ್ನು ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ'' ಸಾಫ್ರಾಂನ್ಸ್ ಕೂ'' ಕಾಯಿದೆಯಡಿಯಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಯಿತು.<ref name="Willard_102-104">{{harvnb|Willard|2001|pp=102–104}}</ref> ಕೆಲವು ಸಾಂಪ್ರದಾಯಿಕ ಪದ್ದತಿಗೆಳೆಂದರೆ ಒಂದು ಬಗೆಯ ಗೆಣಸು, ದಾಳಿಂಬೆಯ ಎಸಳುಗಳು, ಕೆಂಪು ಬಣ್ಣದ ರೇಷ್ಮೆ ಎಸಳುಗಳು ಅಥವಾ ಕೇಸರಿಯ ಸ್ವಾದರಹಿತ ಹೂವುಗಳು ಅಥವಾ ವಾಸನೆರಹಿತ ಹಳದಿ ಬಣ್ಣದಂತಹ ಕೇಸರಗಳು ಮುಂತಾದ ಹೊರ ವಸ್ತುಗಳನ್ನು ಬೆರೆಸುವುದು. ಇನ್ನು ಇತರ ವಿಧಾನಗಳೆಂದರೆ ಕೇಸರಿ ಎಸಳುಗಳನ್ನು ಜೇನು ತುಪ್ಪ ಅಥವಾ ಸಸ್ಯ ಮೂಲ ಎಣ್ಣೆಗಳಂತಹ ಜಿಗಟಾದ ಪದಾರ್ಥಗಳಲ್ಲಿ ಅದ್ದುವುದು. ಆದರೆ ಪುಡಿ ಮಾಡಿದ ಕೇಸರಿಯು ಹೆಚ್ಚು ಕಲಬೆರೆಕೆಗೆ ಒಳಗಾಗುತ್ತದೆ. ಅರಿಶಿನ, ಪಾಪ್ರಿಕಾ ಮತ್ತು ಇತರ ಪುಡಿಗಳನ್ನು ಕಲಬೆರೆಕೆಗಳಾಗಿ ಬಳಸಲಾಗುತ್ತದೆ. ಕೇಸರಿಯ ವಿವಿಧ ಶ್ರೇಣಿಗಳ ಹೆಸರನಲ್ಲಿ ಮಿಶ್ರಮಾಡಿದ ಪೊಟ್ಟಗಳನ್ನು ಮಾರುವುದರಿಂದಲೂ ಕಲಬೆರೆಕೆಯನ್ನು ನಡೆಸಲಾಗುತ್ತಿದೆ.<ref name="Tarvand_2005a">{{harvnb|Tarvand|2005a}}</ref> ಹೀಗೆ, ಭಾರದಲ್ಲಿ ಕೆಲವೊಮ್ಮೆ ಉತ್ತಮ ಗುಣ ಮಟ್ಟದ ಕಾಶ್ಮೀರ ಕೇಸರಿಯನ್ನು, ಕಡಿಮೆ ಗುಣಮಟ್ಟದ ಇರಾನ್ ಕೇಸರಿಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತದೆ; ಈ ಮಿಶ್ರಕಳನ್ನು ಪರಿಶುದ್ಧವಾದ ಕಾಶ್ಮೀರ ಕೇಸರಿ ಎಂದು ಮರುಕಟ್ಟೆಗೆ ಬಿಡುವುದರಿಂದ ಕಾಶ್ಮೀರದ ಬೆಳೆಗಾರರು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.<ref name="ABC">{{harvnb|Australian Broadcasting Corporation|2003}}</ref><ref name="Hussain">{{harvnb|Hussain|2005}}</ref> == ಇವನ್ನೂ ಗಮನಿಸಿ == {{topics related to saffron}} == ಟಿಪ್ಪಣಿಗಳು == [[ಚಿತ್ರ:Crocus sativus1.jpg|thumb|right|ಸಿ. ಸ್ಯಾಟಿವಸ್, ಒಸಾಕ ಪ್ರಿಫೆಕ್ಚರ್ (大阪府), ಜಪಾನ್]] [[ಚಿತ್ರ:Crocus sativus sahuran.jpg|thumb|right|ಸಿ. ಸ್ಯಾಟಿವಸ್‌ನ ಅರಳುತ್ತಿರುವ ಹೂಗಳು]] {{Reflist|3}} == ಉಲ್ಲೇಖಗಳು == {{refbegin|2}} * {{citation |ref = CITEREFAustralian_Broadcasting_Corporation2003 |title = Kashmiri saffron producers see red over Iranian imports |year = 2003 |publisher = Australian Broadcasting Corporation |accessdate = 2009-11-23 |url = http://www.abc.net.au/news/newsitems/200311/s982047.htm }} * {{citation |ref = CITEREFAbdullaev2002 |last1 = Abdullaev |first1 = F. I. |title = Cancer chemopreventive and tumoricidal properties of saffron (''Crocus sativus L.'') |year = 2002 |journal = Experimental Biology and Medicine |volume = 227 |issue = 1 |pages = 20–25 |pmid = 11788779 |accessdate = 2009-11-23 |url = http://www.ebmonline.org/cgi/content/full/227/1/20 |archive-date = 2008-12-03 |archive-url = https://web.archive.org/web/20081203181241/http://www.ebmonline.org/cgi/content/full/227/1/20 |url-status = dead }} * {{citation | last1 = Assimopoulou | first1 = A. N. | last2 = Papageorgiou | first2 = V. P. | last3 = Sinakos | first3 = Z. | title = Radical scavenging activity of ''Crocus sativus L.'' extract and its bioactive constituents | year = 2005 | journal = Phytotherapy Research | volume = 19 | issue = 11 | pmid = 16317646 | pages = 997–1000 | doi = 10.1002/ptr.1749 }} * {{citation | last1 = Chang | first1 = P. Y. | last2 = Kuo | first2 = W., Liang, C. T. | last3 = Wang | first3 = C. K. | title = The pharmacological action of 藏红花 (''zà hóng huā''—''Crocus sativus L.''): effect on the uterus and/or estrous cycle | year = 1964 | journal = Yao Hsueh Hsueh Pao | volume = 11 }} * {{citation |publisher = Australian Broadcasting Corporation |journal = Landline |last1 = Courtney |first1 = P. |title = Tasmania's Saffron Gold |year = 2002 |url = http://www.abc.net.au/landline/stories/s556192.htm |accessdate = 2009-11-23 }} * {{citation |ref = CITEREFDalby2002 |last1 = Dalby |first1 = A. |isbn = 9780520236745 |title = Dangerous Tastes: The Story of Spices |year = 2002 |publisher = University of California Press |accessdate = January 10, 2006 |url = https://books.google.com/?id=7IHcZ21dyjwC }} * {{citation | ref = CITEREFDalby2003 | last1 = Dalby | first1 = A. | title = Food in the Ancient World from A to Z | year = 2003 | publisher = Routledge | isbn = 0-415-23259-7 }} * {{citation |ref = CITEREFUCLA2002 |last1 = UCLA |title = Saffron |year = 2002 |publisher = Darling Biomedical Library |accessdate = 2009-11-23 |url = http://unitproj.library.ucla.edu/biomed/spice/index.cfm?displayID=22 }} * {{citation | last1 = Davies | first1 = N. W. | last2 = Gregory | first2 = M. J. | last3 = Menary | first3 = R. C. | year = 2005 | title = Effect of drying temperature and air flow on the production and retention of secondary metabolites in saffron | journal = Journal of Agricultural and Food Chemistry. | volume = 53 | issue = 15 | pmid = 16028982 | pages = 5969–75 | doi = 10.1021/jf047989j }} * {{citation|journal=Crop & Food Research (New Zealand Institute for Crop & Food Research)|issue=20|last1=Deo|first1=B.|title=Growing Saffron—The World's Most Expensive Spice|year=2003|accessdate=2009-11-23|url=http://www.crop.cri.nz/home/products-services/publications/broadsheets/020saffron.pdf|format=PDF|archiveurl=https://web.archive.org/web/20060529203819/http://www.crop.cri.nz/home/products-services/publications/broadsheets/020saffron.pdf|archivedate=2006-05-29}}. * {{citation |ref = CITEREFDharmananda2005 |last1 = Dharmananda |first1 = S. |title = Saffron: An Anti-Depressant Herb |year = 2005 |journal = Institute for Traditional Medicine |accessdate = 2009-11-23 |url = http://www.itmonline.org/articles/saffron/saffron.htm }} * {{citation |author = DPIWE (Tasmanian Department of Primary Industries, Water and Environment) |last1 = DPIWE |year = 2005 |title = Emerging and Other Fruit and Floriculture: Saffron |journal = Food & Agriculture |url = http://www.dpiwe.tas.gov.au/inter.nsf/WebPages/EGIL-5K63X8?open#Saffron |accessdate = January 10, 2006 |archive-date = ಮೇ 25, 2005 |archive-url = https://web.archive.org/web/20050525230216/http://www.dpiwe.tas.gov.au/inter.nsf/WebPages/EGIL-5K63X8?open#Saffron |url-status = dead }} * {{citation | doi = 10.1353/pbm.2004.0026 | last1 = Ferrence | first1 = S. C. | year = 2004 | title = Therapy with saffron and the Goddess at Thera | journal = Perspectives in Biology and Medicine | volume = 47 | issue = 2 | pmid = 15259204 | last2 = Bendersky | first2 = G | pages = 199–226 }} * {{citation | ref = CITEREFFletcher2005 | last1 = Fletcher | first1 = N. | title = Charlemagne's Tablecloth: A Piquant History of Feasting | year = 2005 | publisher = Saint Martin's Press | isbn = 0-312-34068-0 }} * {{citation |ref = CITEREFFotedar1999 |last1 = Fotedar |first1 = S. |title = Cultural Heritage of India—Kashmiri Pandit Contribution |year = 1999 |publisher = Kashmir Sabha |journal = Vitasta |volume = XXXII |issue = 1 |accessdate = 2009-11-23 |url = http://vitasta.org/1999/index.html |archive-date = 2011-09-29 |archive-url = https://web.archive.org/web/20110929225731/http://vitasta.org/1999/index.html |url-status = dead }} * {{citation |last1 = Goyns |first1 = M. H. |title = Saffron |year = 1999 |publisher = Taylor and Francis |isbn = 90-5702-394-6 |accessdate = 2009-11-23 |url = https://books.google.com/?id=l-QJaUp31T4C }} * {{citation | last1 = Grigg | first1 = D. B. | title = The Agricultural Systems of the World | year = 1974 | publisher = Cambridge University Press | isbn = 0-521-09843-2 }} * {{citation |last1 = Harper |first1 = D. |title = Online Etymology Dictionary |year = 2001 |accessdate = 2009-11-23 |url = http://www.etymonline.com/index.php?search=saffron&searchmode=none }} * {{citation | ref = CITEREFHasegawa_Kurumboor_Nair1995 | last1 = Hasegawa | first1 = J. H. | last2 = Kurumboor | first2 = S. K. | last3 = Nair | first3 = S. C. | title = Saffron chemoprevention in biology and medicine: a review | year = 1995 | journal = Cancer Biotherapy | volume = 10 | issue = 4 | pmid = 8590890 | pages = 257–64 }} * {{citation | ref = CITEREFHayes2001 | last1 = Hayes | first1 = A. W. | title = Principles and Methods of Toxicology | year = 2001 | publisher = Taylor & Francis | isbn = 1-56032-814-2 }} * {{citation | ref = CITEREFHill2004 | last1 = Hill | first1 = T. | title = The Contemporary Encyclopedia of Herbs and Spices: Seasonings for the Global Kitchen | year = 2004 | publisher = Wiley | isbn = 0-471-21423-X }} * {{citation |ref = CITEREFHonan2004 |last1 = Honan |first1 = W. H. |title = Researchers Rewrite First Chapter for the History of Medicine |journal = The New York Times |accessdate = 2009-11-23 |url = https://www.nytimes.com/2004/03/02/science/02MEDI.html?ex=1393563600&en=c3177ebac2572d43&ei=5007&partner=USERLAND |date = 2004-03-02 |archive-date = 2009-09-24 |archive-url = https://web.archive.org/web/20090924024738/http://www.nytimes.com/2004/03/02/science/02MEDI.html?ex=1393563600&en=c3177ebac2572d43&ei=5007&partner=USERLAND |url-status = dead }} * {{citation | ref = CITEREFHumphries1998 | last1 = Humphries | first1 = J. | title = The Essential Saffron Companion | year = 1998 | publisher = Ten Speed Press | isbn = 1-58008-024-3 }} * {{citation |ref = CITEREFHussain2005 |last1 = Hussain |first1 = A. |title = Saffron Industry in Deep Distress |journal = British Broadcasting Corporation |accessdate = 2009-11-23 |url = http://news.bbc.co.uk/2/hi/south_asia/4216493.stm |date = 2005-01-28 |location = London |work = BBC News }} * {{citation | ref = CITEREFJessie_Krishnakantha2005 | last1 = Jessie | first1 = S. W. | last2 = Krishnakantha | first2 = T. P. | title = Inhibition of human platelet aggregation and membrane lipid peroxidation by saffron | year = 2005 | journal = Molecular and Cellular Biochemistry | volume = 278 | issue = 1–2 | pmid = 16180089 | pages = 59–63 | doi = 10.1007/s11010-005-5155-9 }} * {{citation |ref = CITEREFKatzer2001 |last1 = Katzer |first1 = G. |title = Crocus sativus L. |year = 2001 |publisher = Karl-Franzens-Universität Graz |accessdate = 2009-11-23 |url = http://www.uni-graz.at/~katzer/engl/Croc_sat.html |archive-date = 2007-09-30 |archive-url = https://web.archive.org/web/20070930061742/http://www.uni-graz.at/~katzer/engl/Croc_sat.html |url-status = dead }} * {{citation |ref = CITEREFLak1998a |last1 = Lak |first1 = D. |title = Kashmiris Pin Hopes on Saffron |year = 1998a |journal = British Broadcasting Corporation |accessdate = 2009-11-23 |url = http://news.bbc.co.uk/1/hi/world/south_asia/212491.stm |date = 1998-11-11 |location = London |work = BBC News }} * {{citation |ref = CITEREFLak1998b |last1 = Lak |first1 = D. |title = Gathering Kashmir's Saffron |year = 1998b |publisher = British Broadcasting Corporation |accessdate = 2009-11-23 |url = http://news.bbc.co.uk/1/hi/programmes/from_our_own_correspondent/213043.stm |date = 1998-11-23 |location = London }} * {{citation |ref = CITEREFLeffingwell2002 |last1 = Leffingwell |first1 = J. C. |title = Saffron |year = 2002 |journal = Leffingwell Reports |volume = 2 |issue = 5 |accessdate = 2009-11-23 |url = http://www.leffingwell.com/download/saffron.pdf |format = PDF }} * {{citation |ref = CITEREFMcGee2004 |last1 = McGee |first1 = H |title = On Food and Cooking: The Science and Lore of the Kitchen |year = 2004 |publisher = Simon and Schuster |isbn = 0-684-80001-2 |accessdate = 2009-11-23 |url = https://books.google.com/?id=iX05JaZXRz0C }} * {{citation | doi = 10.1016/0304-3835(91)90203-T | ref = CITEREFNair_Pannikar_Panikkar1991 | last1 = Nair | first1 = S. C. | last2 = Pannikar | first2 = B. | last3 = Panikkar | first3 = K. R. | title = Antitumour activity of saffron (''Crocus sativus'') | year = 1991 | journal = Cancer Letters | volume = 57 | issue = 2 | pmid = 2025883 | pages = 109–14 }} * {{citation |ref = CITEREFPark2005 |last1 = Park |first1 = J. B. |title = Crocus sativus |year = 2005 |publisher = United States Department of Agriculture |accessdate = 2009-11-23 |url = http://www.pl.barc.usda.gov/usda_plant/plant_detail.cfm?code=36820831&plant_id=401&ThisName=ps721 |archive-date = 2011-05-11 |archive-url = https://web.archive.org/web/20110511181115/http://www.pl.barc.usda.gov/usda_plant/plant_detail.cfm?code=36820831&plant_id=401&ThisName=ps721 |url-status = dead }} * {{citation |ref = CITEREFPearce2005 |last1 = Pearce |first1 = F. |title = Returning war-torn farmland to productivity |year = 2005 |journal = New Scientist |accessdate = January 10, 2006 |url = http://www.newscientist.com/channel/earth/mg18524831.000.html }} * {{citation | ref = CITEREFRau1969 | last1 = Rau | first1 = S. R. | title = The Cooking of India | year = 1969 | publisher = Time Life Education | isbn = 0-8094-0069-3 }} * {{citation |ref = CITEREFTarvand2005a |publisher = Tarvand |year = 2005a |title = What is Saffron? |accessdate = 2009-11-23 |url = http://www.tarvandsaffron.com/saffron.htm |archive-date = 2007-09-23 |archive-url = https://web.archive.org/web/20070923032012/http://www.tarvandsaffron.com/saffron.htm |url-status = dead }} * {{citation |ref = CITEREFTarvand2005b |publisher = Tarvand |isbn = 0660007797 |title = Grading and Classification |year = 2005b |accessdate = 2009-11-23 |url = http://www.tarvandsaffron.com/classification.htm |archive-date = 2007-10-08 |archive-url = https://web.archive.org/web/20071008143910/http://www.tarvandsaffron.com/classification.htm |url-status = dead }} * {{citation |ref = CITEREFWillard2001 |last1 = Willard |first1 = P. |year = 2001 |title = Secrets of Saffron: The Vagabond Life of the World's Most Seductive Spice |publisher = Beacon Press |isbn = 0-8070-5008-3 |accessdate = 2009-11-23 |url = https://books.google.com/?id=WsUaFT7l3QsC }} {{refend}} == ಬಾಹ್ಯ ಕೊಂಡಿಗಳು == * {{Commons-inline|Crocus sativus}} * {{cite web | last = Duke | first = J. | title = Crocus sativus | url = http://sun.ars-grin.gov:8080/npgspub/xsql/duke/plantdisp.xsql?taxon=318 | work = Germplasm Resources Information Network | publisher = United States Department of Agriculture <!-- | accessdate = 2009 November 25 | dateformat = ymd --> | access-date = 2010-11-24 | archive-date = 2004-11-10 | archive-url = https://web.archive.org/web/20041110054340/http://sun.ars-grin.gov:8080/npgspub/xsql/duke/plantdisp.xsql?taxon=318 | url-status = dead }} ---- {{Herbs & spices}} {{Interwikineeded}} [[ವರ್ಗ:ಅರೇಬಿಕ್ ಲೋನ್‌ವರ್ಡ್ಸ್]] [[ವರ್ಗ:ಇರಿಡೇಸೇ]] [[ವರ್ಗ:ಕೆಮೊಪ್ರಿವೆಂಟಿವ್ ಏಜೆಂಟುಗಳು]] [[ವರ್ಗ:ಅಲಂಕಾರಿಕ ಸಸ್ಯಗಳು]] [[ವರ್ಗ:ಹೂವುಗಳು]] [[ವರ್ಗ:ಆಹಾರದ ಬಣ್ಣಗಳು]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಕೇಸರಿ]] [[ವರ್ಗ:ಮಸಾಲೆ ಪದಾರ್ಥಗಳು]] [[ವರ್ಗ:ಮಿನೊವನ್‌ ನಾಗರೀಕತೆ]] [[ವರ್ಗ:ಸಾಂಬಾರು ಬೆಳೆ]] [[ವರ್ಗ:ಸಸ್ಯಗಳು]] t9zzy9nlsv5g7stay6evhidf49ltezf ಎ. ಆರ್. ರಹಮಾನ್ 0 27280 1372412 1338675 2026-04-29T13:13:17Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372412 wikitext text/x-wiki {{Infobox musical artist | Name = ಎ. ಆರ್. ರಹಮಾನ್‌ | Img = AR Rahman-2.jpg | Img_capt = A.R. Rahman in 2007 | Img_size = 320px | Background = non_performing_personnel | Birth_name = A. S. Dileep Kumar | Alias = A. R. Rahman, ARR, AR | Born = {{birth date and age|df=yes|1966|1|6}} [[Chennai]], [[Tamil Nadu]], India | Instrument = | Genre = [[Film score]], theatre, [[world music]] | Occupation = [[Composer]], [[record producer]], [[music director]], singer, [[instrumentalist]], [[arranger]], [[programmer]] | Years_active = 1984–present | Label = K M Musiq | Associated_acts = | URL = [http://www.arrahman.com/ arrahman.com] }} '''[[ಅಲ್ಲಾಹ|ಅಲ್ಲಾಹ್‌]] ರಖಾ ರಹಮಾನ್‌''' ({{lang-ta|அல்லா ரக்கா ரஹ்மான்}} (ಉರ್ದು: اللہ رکھا رحمان); (ಜನನ 6 ಜನವರಿ 1966; ಜನ್ಮನಾಮ: '''ಎ. ಎಸ್‌. ದಿಲೀಪ್‌ ಕುಮಾರ್''' ) ಒಬ್ಬ ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕ, ಧ್ವನಿಸುರಳಿ-ಧ್ವನಿಮುದ್ರಣ [[ನಿರ್ಮಾಪಕ]], ಸಂಗೀತಗಾರ ಹಾಗೂ ಗಾಯಕ. ಆಗ 1990ರ ದಶಕದ ಆರಂಭದಲ್ಲಿ ಅವರು ತಮ್ಮ ಚಲನಚಿತ್ರ ಸಂಗೀತ ಸಂಯೋಜನಾ ವೃತ್ತಿ ಆರಂಭಿಸಿದರು. ಅವರಿಗೆ ಇದುವರೆಗೂ ಹದಿನಾಲ್ಕು [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್‌ ಪ್ರಶಸ್ತಿಗಳು]], ಹನ್ನೊಂದು ದಕ್ಷಿಣ ಫಿಲ್ಮ್‌ಫೇರ್‌ ಪ್ರಶಸ್ತಿಗಳು, ನಾಲ್ಕು [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು]], ಎರಡು ಅಕಾಡೆಮಿ (ಆಸ್ಕರ್‌) ಪ್ರಶಸ್ತಿಗಳು, ಎರಡು ಗ್ರ್ಯಾಮಿ ಪ್ರಶಸ್ತಿಗಳು, ಒಂದು ಬಾಫ್ತಾ BAFTA [ಬ್ರಿಟಿಶ್ ಅಕ್ಯಾಡಮಿ ಆಫ್ ಫಿಲ್ಮ್ಸ್ ಅಂಡ್ ಟೆಲೆವಿಜನ್ ಅವಾರ್ಸ್ಡ್] (BAFTA) ಪ್ರಶಸ್ತಿ ಹಾಗೂ ಒಂದು [[ಗೊಲ್ಡನ್‌ ಗ್ಲೋಬ್‌ ಪ್ರಶಸ್ತಿ]] ಲಭಿಸಿವೆ.<ref name="AFP"/><ref>{{cite news|url=http://economictimes.indiatimes.com/articleshow/4179888.cms|title=It's a bridge for Indian cinema: A R Rahman|work=[[ಟೈಮ್ಸ್ ಆಫ್ ಇಂಡಿಯ]]|accessdate=26 February 2008}}</ref> [[ಲಂಡನ್‌]]ನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿ ಆ ಕ್ಷೇತ್ರದಲ್ಲಿ ಪದವಿ ಗಳಿಸಿದರು. ನಂತರ, ತಮ್ಮ ಮೂಲ ನಗರ [[ಚೆನ್ನೈ]]ಯಲ್ಲಿ ತಮ್ಮದೇ ಆದ 'ಪಂಚತನ್‌ ರೆಕಾರ್ಡ್‌ ಇನ್‌' ಎಂಬ ಸುಸಜ್ಜಿತ ಸ್ಟುಡಿಯೊ ಸ್ಥಾಪಿಸಿದರು. ಪಂಚತನ್‌ ಬಹುಶಃ ಇಡೀ ಏಷ್ಯಾದಲ್ಲೇ ಅತ್ಯಂತ ಸುಸಜ್ಜಿತ ಹಾಗೂ ಆಧುನೀಕೃತ (ಧ್ವನಿಸಂಯೋಜನಾ ಮತ್ತು ಧ್ವನಿ-ವಿನ್ಯಾಸ) ಸ್ಟುಡಿಯೊ ಆಗಿದೆ.<ref>[http://www.apple.com/logicstudio/in-action/arrahman/ ಎ ಆರ್‌ ರಹಮಾನ್‌ರೊಂದಿಗೆ ಒಂದು ಸಂದರ್ಶನ], Bio apple.com/Logic Studio</ref> [[ಭಾರತದ ಚಲನಚಿತ್ರೋದ್ಯಮ|ಭಾರತದ ವಿವಿಧ ಚಲನಚಿತ್ರೋದ್ಯಮಗಳು]], ಅಂತರರಾಷ್ಟ್ರೀಯ ಚಲನಚಿತ್ರಗಳು ಮತ್ತು ರಂಗಮಂದಿರಗಳಲ್ಲಿ ತಮ್ಮ ಸಂಗೀತ ಸಂಯೋಜನೆ ಮಾಡಿದ ರಹಮಾನ್‌ರ ವೃತ್ತಿಯು‌, 2004ರಷ್ಟರಲ್ಲಿ ಎರಡು ದಶಕಗಳ ಅವಧಿ ಪೂರೈಸಿತ್ತು. ಚಲನಚಿತ್ರಗಳಿಗಾಗಿ ತಾವು ರಚಿಸಿದ ಸಂಗೀತ ಸಂಯೋಜನೆಗಳು ಮತ್ತು ಧ್ವನಿಪಥಗಳ ಸಂಗ್ರಹಗಳು ಸುಮಾರು 150 ದಶಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.<ref>{{cite news|title=Culture: The Mozart of Madras|author=[[Richard Corliss]]|date=3 May 2004|work=[[Time (magazine)|Time]]|url=http://www.time.com/time/magazine/article/0,9171,994077,00.html|accessdate=2010-02-03|archive-date=2010-07-15|archive-url=https://web.archive.org/web/20100715184529/http://www.time.com/time/magazine/article/0,9171,994077,00.html|url-status=dead}}</ref><ref name="selling">{{cite news | title=Indian film composer for Rings| work=[[BBC]]| url=http://news.bbc.co.uk/2/hi/entertainment/3211258.stm| accessdate=15 November 2008 | date=2003-10-21}}</ref> ಅಲ್ಲದೆ, ಸುಮಾರು 200 ದಶಲಕ್ಷಕ್ಕಿಂತಲೂ ಹೆಚ್ಚು ಧ್ವನಿಸುರುಳಿಗಳು ಮಾರಾಟವಾಗಿವೆ.<ref name="release">{{cite web | author=Das Gupta, Surajeet|coauthors=Sen, Soumik|title=Composing a winning score| work=[[Rediff]]| url=http://www.rediff.com/money/2002/sep/21bizsp.htm| accessdate=15 November 2008}}</ref> ಇದರಿಂದಾಗಿ ಅವರು ವಿಶ್ವದಲ್ಲಿ ಸಾರ್ವಕಾಲಿಕ ಅತಿಹೆಚ್ಚು ಮಾರಾಟವಾಗುವಂತಹ ಸಂಯೋಜನೆಗಳನ್ನು ರಚಿಸಿ, ಧ್ವನಿಮುದ್ರಣಗಳ ದಾಖಲಿಸಿದ ಕಲಾವಿದರಾಗಿದ್ದಾರೆ. ನಂತರ 2005ರಲ್ಲಿ ಟೈಮ್‌ ಮ್ಯಾಗ್ಜಿನ್ ಪತ್ರಿಕೆಯು ರಹಮಾನ್‌ರನ್ನು ಭಾರತದ ಪ್ರಖ್ಯಾತ ಚಲನಚಿತ್ರ ಸಂಗೀತ ಸಂಯೋಜಕ ಎಂದು ವರ್ಣಿಸಿತು.<ref>ಕಾರ್ಲಿಸ್‌, ರಿಚರ್ಡ್‌. (ಜನವರಿ 1, 2005). [https://archive.is/20120914085345/www.time.com/time/columnist/corliss/article/0,9565,1013198,00.html That Old Feeling: Isn't It Rahmantic?] ''ಟೈಮ್ ಮ್ಯಾಗಝೀನ್‌''. ಮರುಪಡೆದದ್ದು 2008-11-10.</ref> ವಿದ್ಯುನ್ಮಾನ ವಿನ್ಯಾಸದ [[ಸಂಗೀತ]] ಧ್ವನಿ-ಸ್ವರಗಳೊಂದಿಗೆ ಪೌರಾತ್ಯ [[ಶಾಸ್ತ್ರೀಯ ಸಂಗೀತ]]ದ ಮಿಶ್ರಣ, ವಿಶ್ವದರ್ಜೆಯ ಸಂಗೀತ ಶೈಲಿಗಳು, ಹೊಸ [[ತಂತ್ರಜ್ಞಾನ]] ಹಾಗೂ ಸಾಂಪ್ರದಾಯಿಕ ವಾದ್ಯಮೇಳಗಳ ವಿನ್ಯಾಸ-ಸಮಾಗಮಗಳು ಇತ್ಯಾದಿ ಅವರ ಸಂಗೀತ ಶೈಲಿಯ ಪ್ರಮುಖ ಅಂಶಗಳಾಗಿವೆ. ಟೈಮ್‌ ಪತ್ರಿಕೆಯು ಅವರನ್ನು "ಮೊಝಾರ್ಟ್‌ ಆಫ್ ಮದ್ರಾಸ್‌"ಎಂದು ಬಣ್ಣಿಸಿದೆ. ಹಲವು ತಮಿಳು ವಿಮರ್ಶಕರು ಅವರನ್ನು ''Isai Puyal'' 'ಸಂಗೀತದ ಬಿರುಗಾಳಿ' ಎಂದು ಉಲ್ಲೇಖಿಸಿದ್ದಾರೆ. ({{lang-ta| இசைப் புயல்}};{{lang-en|Music Storm}}).<ref>specials.msn.co.in/sp08/oscar/rahman.asp All About Rahman – Oscars 2009 Special. 2009ರ ಜನವರಿ 10ರಂದು ಪಡೆಯಲಾಯಿತು.</ref> ನಂತರ 2009ರಲ್ಲಿ ''ಟೈಮ್'' ಮತ್ರಿಕೆಯು ತಾನು ಸಿದ್ದಪಡಿಸಿದ ವಿಶ್ವದ ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಹಮಾನ್‌ರನ್ನು ಸೇರಿಸಿತು.<ref>[http://www.time.com/time/specials/packages/article/0,28804,1894410_1893836_1894435,00.html The 2009 TIME 100 - A.R. Rahman] {{Webarchive|url=https://web.archive.org/web/20110217065614/http://www.time.com/time/specials/packages/article/0,28804,1894410_1893836_1894435,00.html |date=2011-02-17 }}‌ TIME.</ref> == ಆರಂಭಿಕ ಜೀವನ == [[ಚಿತ್ರ:AR Rahman Shashi Gopal.jpg|thumb|right|ತಮ್ಮ ಬಾಲ್ಯದಲ್ಲಿ ಎ ಆರ್‌ ರಹಮಾನ್‌.]] ಭಾರತ ದೇಶದ, [[ತಮಿಳುನಾಡು]] ರಾಜ್ಯದ ರಾಜಧಾನಿ [[ಚೆನ್ನೈ]]ಯಲ್ಲಿ, ಸಂಗೀತ ಪರಂಪರೆಯುಳ್ಳ, ಶ್ರೀಮಂತ ಮೊದಲಿಯಾರ್ ಕುಟುಂಬದಲ್ಲಿ ಎ. ಎಸ್‌‌. ದಿಲೀಪ್‌ ಕುಮಾರ್ ಆಗಿ ಜನಿಸಿದರು. ದಿಲೀಪ್‌‌ರ ತಂದೆ ಆರ್. ಕೆ. ಶೇಖರ್ [[ಚೆನ್ನೈ]]ಯಲ್ಲಿ ವಾಸವಾಗಿದ್ದರು,‌ [[ಮಲಯಾಳಂ]] [[ಚಲನಚಿತ್ರ]]ಗಳಿಗಾಗಿ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ವಾಹಕರಾಗಿದ್ದರು. ದಿಲೀಪ್‌‌ ಒಂಬತ್ತನೆಯ ವಯಸ್ಸಿನವರಾಗಿದ್ದಾಗ ಅವರ ತಂದೆ ತೀರಿಕೊಂಡರು. ರಹಮಾನ್‌ರ ತಂದೆ ಬಳಸುತ್ತಿದ್ದ ಸಂಗೀತ ವಾದ್ಯಗಳನ್ನು ಬಾಡಿಗೆಗೆ ನೀಡುವುದರ ಮೂಲಕ ಅವರ ಕುಟುಂಬ ಆದಾಯ ಪಡೆಯುವಂತಾಯಿತು. ಮುಂಚೆ 'ಕಸ್ತೂರಿ' ಎಂಬ ಹೆಸರಿನ ಅವರ ತಾಯಿ ಕರೀಮಾ ದಿಲೀಪ್‌ನನ್ನು ಬೆಳೆಸಿದರು. ಈ ಸಾಮಾನ್ಯ,ಸ್ವಾಭಾವಿಕವಾದ ಬೆಳೆಯುವ ವರ್ಷಗಳಲ್ಲಿ ದಿಲೀಪ್‌ (ರಹಮಾನ್‌) ಒಬ್ಬ ಕೀಬೋರ್ಡ್‌ ವಾದಕರಾಗಿ ಸಕ್ರಿಯರಾದರು. ಅಲ್ಲದೆ, ತಮ್ಮ ಬಾಲ್ಯ ಸ್ನೇಹಿತ ಮತ್ತು ತಾಳವಾದ್ಯಕಾರ ಶಿವಮಣಿ, ಜಾನ್‌ ಆಂಟೊನಿ, ಸುರೇಶ್‌ ಪೀಟರ್ಸ್‌, ಜೊಜೊ ಮತ್ತು ರಾಜಾ ಇವರೊಂದಿಗೆ "ರೂಟ್ಸ್‌" ಎಂಬ ವಾದ್ಯತಂಡ, ಹಾಗೂ ಇತರೆ ವಾದ್ಯತಂಡಗಳಲ್ಲಿ ರಹಮಾನ್‌ ಸಂಗೀತ ವಿನ್ಯಾಸಗಾರರಾಗಿ ಕೆಲಸ ಮಾಡಿದರು.<ref name="Rahmanrs">{{cite web |url=http://www.rollingstone-india.com/feature/featuredetails.php?featureid=73 |last=Rangan |first=Baradwaj |coauthors=Suhasini, Lalitha |title=A R Rahman – The Rolling Stone Interview |work=[[Rolling Stone]] |date=14 June 2008 |accessdate=16 November 2008 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> "ನೆಮೆಸಿಸ್‌ ಅವೆನ್ಯೂ" ಎಂಬ ಚೆನ್ನೈ ಮೂಲದ ರಾಕ್‌ ಶೈಲಿಯ ಸಂಗೀತವೃಂದಕ್ಕೆ ರಹಮಾನ್‌ ಸಂಸ್ಥಾಪರಾದರು.<ref>{{Cite journal | last =Ganti | first =T.|title= Bollywood: A Guidebook to Popular Hindi Cinema|page= 112 | postscript =<!--None-->}}</ref> ಕೀಬೋರ್ಡ್‌ ಮತ್ತು [[ಪಿಯಾನೋ]],ಸಂಗೀತ ಸಂಯೋಜಕ ಸಿಂಥಸೈಜರ್‌, [[ಹಾರ್ಮೋನಿಯಂ]] ಮತ್ತು [[ಗಿಟಾರ್]]‌ ಮೊದಲಾದ ವಾದ್ಯಗಳನ್ನು ಸ್ವತಃ ರಹಮಾನ್‌ ನುಡಿಸುತ್ತಿದ್ದರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅವರೇ ಹೇಳುವಂತೆ ಸಿಂಥಸೈಜರ್‌ ಸಂಯೋಜಕ ವಾದ್ಯವು “ಸಂಗೀತ ಮತ್ತು ತಂತ್ರಜ್ಞಾನದ ಒಂದು ವ್ಯವಸ್ಥಿತ ಮಾದರಿ ಸಂಯೋಜನೆ"ಯಾಗಿದ್ದರಿಂದ ಸಿಂಥಸೈಜರ್‌ನಲ್ಲಿ ಅವರಿಗೆ ಕುತೂಹಲ ಹೆಚ್ಚಿತು.<ref name="TFM Rahman">{{cite web | title= Artist of the Month: AR Rahman | work= [[TFM Page|TFM Page Magazine]] | url= http://tfmmagazine.mayyam.com/jan06/?t=5568 | month= January | year= 2006 | accessdate= 15 February 2007 | archive-date= 4 ಮೇ 2007 | archive-url= https://web.archive.org/web/20070504133424/http://tfmmagazine.mayyam.com/jan06/?t=5568 | url-status= dead }}</ref> ಮಾಸ್ಟರ್‌ ಧನರಾಜ್‌ ಎಂಬ ಗುರುಗಳ ಮಾರ್ಗದರ್ಶನದಲ್ಲಿ ರಹಮಾನ್‌ ತಮ್ಮ ಜೀವನದಲ್ಲಿ ಬಹಳಷ್ಟು ಮುಂಚಿತವಾಗಿಯೇ ಸಂಗೀತ ತರಬೇತಿ ಪಡೆದುಕೊಂಡರು. ರಹಮಾನ್‌ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ, ತಮಿಳುನಾಡಿನ ಸಂಗೀತ ದಿಗ್ಗಜ [[ಇಳಯರಾಜಾ]]<ref name="TFM Rahman" /> ಅವರ ವಾದ್ಯತಂಡದಲ್ಲಿ ಕೀಬೋರ್ಡ್‌ ವಾದಕರಾಗಿ ಸೇರಿ, ಹತ್ತು ವರ್ಷಗಳ ಕಾಲ ಅದರೊಂದಿಗಿದ್ದರು.<ref>[http://www.hindustantimes.com/Happy-Birthday-A-R-Rahman/Article1-494096.aspx ಹ್ಯಾಪಿ ಬರ್ತ್‌ಡೇ, ಎ ಆರ್‌ ರಹಮಾನ್‌] {{Webarchive|url=https://web.archive.org/web/20110109034305/http://www.hindustantimes.com/Happy-Birthday-A-R-Rahman/Article1-494096.aspx |date=2011-01-09 }}, ಹಿಂದೂಸ್ಥಾನ್‌ಟೈಮ್ಸ್‌, 05 ಜನವರಿ 2010.</ref> ರಹಮಾನ್‌ ತಂದೆಯವರ ವಾದ್ಯಗಳನ್ನು ಇಳಯರಾಜಾ ಅವರಿಗೂ ಸಹ ಬಾಡಿಗೆ ನೀಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ, ಎಂ. ಎಸ್‌. ವಿಶ್ವನಾಥನ್,‌ ರಮೇಶ್‌ ನಾಯ್ಡು ಹಾಗೂ ರಾಜ್-ಕೋಟಿ ಮುಂತಾದವರ ವಾದ್ಯವೃಂದಗಳಲ್ಲಿ ರಹಮಾನ್‌ ಕೀಬೋರ್ಡ್‌ ನುಡಿಸಿದ್ದರು. ಅಲ್ಲದೇ, [[ಜಾಕಿರ್ ಹುಸೇನ್ (ಸಂಗೀತಗಾರ)|ಜಾಕಿರ್‌ ಹುಸೇನ್‌]]‌, ಕುನ್ನಕುಡಿ ವೈದ್ಯನಾಥನ್‌ ಮತ್ತು ಎಲ್‌. ಶಂಕರ್‌‌ರಂತಹ ಖ್ಯಾತನಾಮರ ವಾದ್ಯವೃಂದದಲ್ಲಿ ರಹಮಾನ್‌ ವಾದಕರಾಗಿದ್ದರು. ಇವರೊಂದಿಗೆ ವಿಶ್ವ ಪ್ರವಾಸ ಸಹ ಮಾಡಿದ್ದರು. ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ ಸಂಸ್ಥೆಗೆ ಸೇರಿಕೊಳ್ಳಲು ವಿದ್ಯಾರ್ಥಿ ವೇತನವನ್ನೂ ಪಡೆದ ರಹಮಾನ್‌, ಅಲ್ಲಿ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಗಳಿಸಿದರು.<ref name="WaPost.">{{cite news | author=Wax, Emily|title= 'Slumdog' Composer's Crescendo Of a Career. | url= http://www.washingtonpost.com/wp-dyn/content/article/2009/02/18/AR2009021803790.html |day = 9| month= February | year= 2009 | accessdate=8 November 2010 | work=The Washington Post}}</ref> ಅವರ ತಂದೆ ಮರಣಶಯ್ಯೆಯಲ್ಲಿದ್ದು, ತಂಗಿ ತೀವ್ರ ಅನಾರೋಗ್ಯ ಸ್ಥಿತಿ ತಲುಪಿದಾಗ, ದಿಲೀಪ್‌ರನ್ನು ಖಾದಿರಿ [[ಇಸ್ಲಾಂ ಧರ್ಮ|ಇಸ್ಲಾಮ್]]‌ ಧರ್ಮಕ್ಕೆ ಪರಿಚಯಿಸಲಾಯಿತು. ಈ ಪ್ರಕ್ರಿಯೆಯು ಐದು ವರ್ಷ ತೆಗೆದುಕೊಂಡಿತ್ತು ಎಂದರು, ತಮ್ಮ 23ನೆಯ ವಯಸ್ಸಿನಲ್ಲಿ, ಅಂದರೆ 1998ರಲ್ಲಿ, ಕುಟುಂಬದ ಇತರೆ ಸದಸ್ಯರೊಂದಿಗೆ ದಿಲೀಪ್‌ [[ಇಸ್ಲಾಂ ಧರ್ಮ|ಇಸ್ಲಾಮ್‌]] ಧರ್ಮಕ್ಕೆ ಮತಾಂತರಗೊಂಡರು.<ref name="Rahmanrs"/> == ವೃತ್ತಿಜೀವನ == ರಹಮಾನ್‌ರ ಚಲನಚಿತ್ರ ಸಂಗೀತ ಸಂಯೋಜನಾ ವೃತ್ತಿಯು 1992ರಲ್ಲಿ ಆರಂಭಗೊಂಡರೂ, 1975ಲ್ಲಿ ಚಲನಚಿತ್ರವೊಂದಕ್ಕಾಗಿ ತಮ್ಮ ತಂದೆ ಧ್ವನಿಮುದ್ರಣ ನಡೆಸುತ್ತಿದ್ದಾಗ, 9 ವರ್ಷದ ರಹಮಾನ್‌, ಆಕಸ್ಮಿಕವಾಗಿ ಪಿಯಾನೊ ನುಡಿಸಿದರು. ನಂತರ, ಈ ನಾದವನ್ನು ಆರ್‌ ಕೆ ಶೇಖರ್ [[ಮಲಯಾಳಂ]] ಚಲನಚಿತ್ರ 'ಪೆಣ್‌ಪಾಡಾ'ಗಾಗಿ ವೆಲ್ಲಿಥಿನ್ ಕಿಣ್ಣಮ್ ಪೊಲ್''Vellithen Kinnam Pol' ಎಂಬ ಸಂಪೂರ್ಣ ಹಾಡನ್ನಾಗಿ ರಚಿಸಿದರು. ಆರ್ ಕೆ ಶೇಖರ್‌ ಸಂಯೋಜನೆ ಎಂದು ನಮೂದಿಸಲಾದ, ಭರಣಿಕ್ಕವು ಶಿವಕುಮಾರ್ ರಚಿಸಿದ ಈ ಹಾಡನ್ನು ಜಯಚಂದ್ರನ್‌ ಹಾಡಿದ್ದರು.<ref>{{cite web|url=http://www.malayalasangeetham.info/php/SongDetails.php?sid=3602&encode=utf|title=Vellithen Kinnam: Rahman's first song|publisher=Malayalasangeetham|accessdate=26 November 2010|archive-date=4 ಅಕ್ಟೋಬರ್ 2023|archive-url=https://web.archive.org/web/20231004000436/https://www.malayalasangeetham.info/php/SongDetails.php?sid=3602&encode=utf|url-status=dead}}</ref> === ಚಲನಚಿತ್ರದ ಸಂಗೀತ ಸಂಯೋಜನೆ ಹಾಗೂ ಧ್ವನಿಪಥಗಳು === ರಹಮಾನ್‌ರ ವೃತ್ತಿಯ ಗಮನಾರ್ಹ ಹಂತವು 1992ರಲ್ಲಿ ಆರಂಭವಾಯಿತು. ಅದೇ ವೇಳೆಗೆ ತಮ್ಮ ಮನೆಯ ಹಿತ್ತಲಿನಲ್ಲಿಯೇ, ಪಂಚತನ್‌ ರೆಕಾರ್ಡ್‌ ಇನ್‌ ಎಂಬ ಸಂಗೀತ ಧ್ವನಿಮುದ್ರಣ ಮತ್ತು ಮಿಶ್ರಣ ಮಾಡುವ ಸ್ಟುಡಿಯೊ ಸ್ಥಾಪಿಸಿದರು. ಕೆಲವು ವರ್ಷಗಳ ನಂತರ, ಇದು ಮುಂದೆ ಭಾರತದಲ್ಲೇ ಅತ್ಯಾಧುನಿಕ ಧ್ವನಿಮುದ್ರಣಾ ಸ್ಟುಡಿಯೊ ಆಯಿತು.<ref name="internationalrahman">{{Cite journal | last =Eur | first =Andy Gregory|title=The International Who's Who in Popular Music 2002: A. R. Rahman|pages= 419–420 | postscript =<!--None-->}}</ref> ಮೊದಲಿಗೆ ಅವರು ಸಾಕ್ಷ್ಯಚಿತ್ರಗಳು, ಜಾಹೀರಾತುಗಳು, ಭಾರತೀಯ ದೂರದರ್ಶನ ಮತ್ತು ಇತರೆ ಕಾರ್ಯಕ್ರಮಗಳಿಗೆ ಚುಟುಕು ಸಂಗೀತ ಸಂಯೋಜಿಸಿದರು. 1992ರಲ್ಲಿ, ಚಲನಚಿತ್ರ ನಿರ್ದೇಶಕ [[ಮಣಿರತ್ನಂ]] ರಹಮಾನ್‌ರನ್ನು ಸಂಪರ್ಕಿಸಿ, ತಾವು ನಿರ್ದೇಶಿಸುತ್ತಿದ್ದ [[ತಮಿಳು]] ಚಲನಚಿತ್ರ ''ರೋಜಾ'' ಗಾಗಿ ಸಂಗೀತ ಹಾಗೂ ಧ್ವನಿಪಥ ಸಂಯೋಜಿಸಲು ಕೇಳಿಕೊಂಡರು.<ref name="internationalrahman" /> ತಮ್ಮ ಮೊದಲ ಚಿತ್ರದಲ್ಲಿಯೇ ಅತ್ಯುತ್ತಮ ಸಂಗೀತ ನೀಡಿದ್ದಕ್ಕಾಗಿ ರಹಮಾನ್‌ರಿಗೆ [[ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು|ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]] ಸಮಾರಂಭದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕರ ರಜತಕಮಲ ಪ್ರಶಸ್ತಿ ದೊರೆಯಿತು. ಮೊದಲ ಚಲನಚಿತ್ರಕ್ಕೇ ಈ ತರಹದ ಅಪಾರ ಯಶಸ್ಸು, ರಹಮಾನ್‌ ಪಾಲಿಗೆ ಮಹತ್ವದ ತಿರುವಾಯಿತು. ಇನ್ನೂ ಮೂರು ಸಲ, ರಹಮಾನ್‌ರಿಗೆ ರಜತಕಮಲ ಲಭಿಸಿದೆ. 1997ರಲ್ಲಿ ''ಮಿನ್ಸಾರ ಕಣವು'' (''Electric Dreams'', ತಮಿಳು), 2002ರಲ್ಲಿ ''ಲಗಾನ್‌'' (''Tax'', ಹಿಂದಿ), ''ಕಣ್ಣತಿಲ್‌ ಮುತ್ತಮ್‌ಇಟ್ಟಾಳ್‌‌‌‌'' (''A Peck on the Cheek'', ತಮಿಳು) 2003ರಲ್ಲಿನ ಈ ಚಲನಚಿತ್ರಗಳಿಗಾಗಿ ಮಧುರ ಸಂಗೀತ ನೀಡಿದ ರಹಮಾನ್‌ರಿಗೆ ರಜತಕಮಲ ದೊರಕಿತು. ಹೀಗೆ ರಹಮಾನ್‌ ಸಂಗೀತ ಸಂಯೋಜಕರಾಗಿ ಹೆಚ್ಚು ಬಾರಿ ರಜತಕಮಲ ಗಳಿಸಿದವರಾದರು.<ref name="lotrrahmanc">{{cite web| title=A. R. Rahman| author=Iyer, Vijay| work=lotr.com| url=http://www.lotr.com/cast_creative/creative_bio_03.php| accessdate=15 November 2008| archive-date=25 ಅಕ್ಟೋಬರ್ 2008| archive-url=https://web.archive.org/web/20081025124725/http://www.lotr.com/cast_creative/creative_bio_03.php| url-status=dead}}</ref> '''''ಆ ಕಾಲದಲ್ಲಿ, [[ರೋಜಾ]] ಚಲನಚಿತ್ರದ ಸಂಗೀತವು ಅತಿಹೆಚ್ಚು ಮಾರಾಟವಾಗಿ, ಮೂಲ ಹಾಗೂ ಡಬ್ಬಿಂಗ್‌ ಆವೃತ್ತಿಯಲ್ಲಿ ಬಹಳಷ್ಟು ಪ್ರಶಂಸೆಗಳಿಸಿತು. ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಪರಿವರ್ತನೆಯ ಅಲೆಯಬ್ಬಿಸಿತು.''' '' '''''ನಂತರ, ಚೆನ್ನೈ ಚಲನಚಿತ್ರೋದ್ಯಮದ ಹಲವು ತಮಿಳು ಭಾಷಾ ಚಲನಚಿತ್ರಗಳಿಗೆ ಹಲವು ಯಶಸ್ವೀ ಸಂಗೀತ ಸಂಯೋಜನೆ ಮಾಡಿದರು. ಇವುಗಳಲ್ಲಿ, ಮಣಿರತ್ನಂ ನಿರ್ದೇಶನದ, ರಾಜಕೀಯ ಕಥಾಹಂದರವುಳ್ಳ''' '' '''ಬಾಂಬೆ, ''ನಗರವಲಯಗಳಲ್ಲಿ ಜನಪ್ರಿಯವಾದ'' ಕಾದಲನ್‌, ''ಭಾರತಿರಾಜ'' ನಿರ್ದೇಶಿಸಿದ ಕಾರುತ್ತಮ, ''ಸ್ಯಾಕ್ಸೊಫೊನ್‌ ಪ್ರಧಾನ'' ಸಂಗೀತಮಯ ಡ್ಯುಯೆಟ್‌, ಇಂದಿರಾ'','' ''ಹಾಗೂ'' ಪ್ರೇಮ-ಹಾಸ್ಯ ಮಿಶ್ರಣದ ಮಿ. ರೋಮಿಯೊ ಹಾಗೂ ಲವ್‌ ಬರ್ಡ್ಸ್‌ ''ಇವುಗಳ ಮೂಲಕ ರಹಮಾನ್ ಬಹಳಷ್ಟು ಗಮನ ಸೆಳೆದರು.<ref>{{cite book | title=Pop Culture India!: Media, Arts and Lifestyle| last=Kasbekar|first=Asha| year=2006| publisher=ABC-CLIO|location=| url=https://books.google.com/?id=Sv7Uk0UcdM8C&pg=PA215&dq=A.+R.+Rehman+tamil|chapter=|isbn= 9781851096367|page=215|quote=Songs play as important a part in South Indian films and some South Indian music directors such as A. R. Rehman and Ilyaraja have an enthusiastic national and even international following}}</ref><ref>{{Cite book | last =Chaudhuri | first =S.|title= Contemporary World Cinema: Europe, the Middle East, East Asia and South Asia|chapter=Cinema of South India and Sri Lanka|page= 149|quote=Now the South is believed to excel the North in many respects, including its colour labs, state of the art digital technology and sound processing facilities (which have improved the dubbing of Tamil and other South Indian languages into Hindi since the 1970s | postscript =<!--None-->}}</ref>'' ''' '''ಅಲ್ಲಿ ಕಂಡುಬಂದ ಮುತ್ತು ''ಚಿತ್ರದ ಯಶಸ್ಸಿನಿಂದಾಗಿ'' ಜಪಾನ್‌ನಲ್ಲಿನ ''ಅವರ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಾಯಿತು''.<ref name="muthunoborderss">{{cite web| author=Prasad, Ayappa| title=Films don't believe in borders| work=[[Screen (magazine)|Screen]]| url=http://www.screenindia.com/old/fullstory.php?content_id=5670| year=2003| accessdate=15 November 2008| archive-date=18 ಡಿಸೆಂಬರ್ 2008| archive-url=https://web.archive.org/web/20081218060205/http://www.screenindia.com/old/fullstory.php?content_id=5670| url-status=dead}}</ref> ''' '''''ಅವರ ಧ್ವನಿಪಥಗಳು ವೈವಿಧ್ಯಮಯ [[ಶಾಸ್ತ್ರೀಯ ಸಂಗೀತ|ಪಾಶ್ಚಾತ್ಯ ಶಾಸ್ತ್ರೀಯ]], [[ಕರ್ನಾಟಕ]] ಮತ್ತು [[ತಮಿಳು]] ಸಾಂಪ್ರದಾಯಿಕ/ಲೋಕ ಸಂಗೀತ ಪರಂಪರೆಗಳು, [[ಜಾಝ್ ಸಂಗೀತ]]‌, ರೆಗ್ಗೆ ಮತ್ತು ರಾಕ್‌ ಶೈಲಿಯ ಸಂಗೀತಗಳನ್ನು ಒಳಗೊಂಡ ಅವರ ವೈವಿಧ್ಯಮಯ ಧ್ವನಿಪಥಗಳಿಂದಾಗಿ, ತಮಿಳುನಾಡು ಚಲನಚಿತ್ರೋದ್ಯಮವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಜನಪ್ರಿಯತೆ ಗಳಿಸಿದವು.<ref>{{Cite journal | last =Ramaswamy | first =V.|title= Historical Dictionary of the Tamils|page= 199 | postscript =<!--None-->}}</ref><ref>{{Cite book | last =Chaudhuri | first =S.|title= Contemporary World Cinema: Europe, the Middle East, East Asia and South Asia|chapter=Cinema of South India and Sri Lanka|page= 149|quote=Southern filmmakers like Mani Ratnam, Ram Gopal Varma and [[Priyadarshan]] have altered the profile of Indian 'national' cinema. So too have southern specialists... cinematographers [[Santosh Sivan]], [[P. C. Sriram]] and music composer A. R. Rahman who formed a highly successful team with Ratnam and have all attained star status in their own right | postscript =<!--None-->}}</ref><ref name="Rahmanindiainfo">http://www.indiainfo.com {{Webarchive|url=https://web.archive.org/web/20201230174022/http://indiainfo.com/ |date=2020-12-30 }} ನಂಬಿಯಾರ್‌, ಸ್ಮಿತಾ. "ಎ ಆರ್‌ ರಹಮಾನ್‌ - ದಿ ಮೆಲೊಡಿ ಕಿಂಗ್‌." 2008ರ ನವೆಂಬರ್‌ 16ರಂದು ವೀಕ್ಷಿಸಲಾಯಿತು.</ref> '' ''' '''''ಮಣಿರತ್ನಂ ನಿರ್ದೇಶನದ ಬಾಂಬೆ ಚಿತ್ರದಲ್ಲಿನ ಬಾಂಬೆ ಹಾಡುಗಳಲ್ಲಿನ ರಾಗ'' ವು ಕಾಲಾನಂತರದಲ್ಲಿ ''ದೀಪಾ ಮೆಹ್ತಾರ ಫೈರ್‌ ಚಲನಚಿತ್ರದಲ್ಲಷ್ಟೇ ಅಲ್ಲದೇ'', ''ಹಲವಾರು ಸಂಕಲನಗಳು ಹಾಗೂ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಂಡವು.'' ''' '''''ರಾಮ್‌ ಗೋಪಾಲ್‌ ವರ್ಮಾ ನಿರ್ದೇಶಿಸಿದ'' ರಂಗೀಲಾ ಚಿತ್ರಕ್ಕೆ ಸಂಗೀತ ನೀಡುವ ಮೂಲಕ, ರಹಮಾನ್‌ [[ಬಾಲಿವುಡ್|ಮುಂಬಯಿ [[ಹಿಂದಿ ಚಲನಚಿತ್ರೋದ್ಯಮ]]]] ಪ್ರವೇಶಿಸಿದರು. ''' '''''ನಂತರ'', ಶಾರುಕ್‌ಖಾನ್‌ ಖಾನ್‌ ಅಭಿನಯದ, ಮಣಿರತ್ನಂ ನಿರ್ದೇಶಿಸಿದ ದಿಲ್‌ ಸೆ, ಹಾಗೂ ಸುಭಾಷ್‌ ಘೈ ನಿರ್ದೇಶಿಸಿದ, ''ತಾಳ-ಪ್ರಧಾನ'' ತಾಲ್‌ ''ಸೇರಿದಂತೆ, ಹಲವು ಯಶಸ್ವೀ ಚಲನಚಿತ್ರಗಳಿಗೆ ರಹಮಾನ್‌ ಸಂಗೀತ ನಿರ್ದೇಶಿಸಿದರು''.<ref name="understandingaf">{{Cite book | last =Stafford | first =Roy|title=Understanding Audiences and the Film Industry |page= 27|isbn=9781844571413|publisher=British Film Institute|location=London | postscript =<!--None-->}}</ref><ref>{{cite book | title=The Garland Encyclopedia of World Music| last=Arnold|first=Alison| year=2000| page=540| publisher=Taylor & Francis|location=| url=https://books.google.com/?id=ZOlNv8MAXIEC&pg=RA2-PA555&dq=A.+R.+Rahman+tamil+film+music|chapter=Film music in the late Twentieth century|isbn= 9780824049461|quote=The recent success of the Tamil film music director A. R. Rehman in achieving widespread popularity in the world of Hindi film music is now possibly opening doors to new South-North relationships and collaborations}}</ref> ''' '''''ಸೂಫಿ ಅನುಭಾವವು ದಿಲ್‌ ಸೆ ಚಲನಚಿತ್ರದ'' ಛಯ್ಯಾ ಛಯ್ಯಾ ಹಾಡಿಗೆ ಹಾಗೂ ಅವರ ಚಲನಚಿತ್ರ [[Netaji Subhas Chandra Bose: The Forgotten Hero]]ದ [[Netaji Subhas Chandra Bose: The Forgotten Hero|ಝಿಕ್ರ್‌]]'' ಹಾಡಿಗೆ ಸ್ಫೂರ್ತಿಮೂಲವಾಗಿತ್ತು. ಇದಕ್ಕಾಗಿ ಅವರು ವಿಶಾಲ ಮೇಳವೃಂದ ಮತ್ತು ಸಂಗಡಿಗ ಗಾಯಕರ ವಿನ್ಯಾಸ ಮಾಡಿದರು''.<ref name="Rahmanrs"/> ''' '''ಸಂಗಮಂ ''ಮತ್ತು'' ಇರುವರ್‌ ''ಚಿತ್ರಗಳ ಸಂಗೀತ ಸಂಯೋಜನೆಗಳಲ್ಲಿ, ರಹಮಾನ್'' ‌ ''ಕರ್ನಾಟಕ ಶೈಲಿಯ ಗಾಯನ ಮತ್ತು ವೀಣೆಯಂತಹ ವಾದ್ಯಗಳು, ಹಾಗೂ, ರಾಕ್‌ ಗಿಟಾರ್‌ ಮತ್ತು ಜಾಝ್‌ ಶೈಲಿಗಳನ್ನು ಮೇಲ್ಪಂಕ್ತಿ ಹಾಗೂ ಪ್ರಮುಖ ವಾದ್ಯಗಳನ್ನಾಗಿ ಬಳಸಿದರು''.<ref name="archat98">{{cite web| title=The A R Rahman Chat| work=[[Rediff|Rediff On The Net]]| publisher=Rediff| url=http://www.rediff.com/chat/rahmchat.htm| date=17 August 1998| accessdate=6 December 2008| archive-date=16 ಡಿಸೆಂಬರ್ 2008| archive-url=https://web.archive.org/web/20081216150459/http://www.rediff.com/chat/rahmchat.htm| url-status=dead}}</ref> ''' '''ನಂತರ ''2000ರ ಸಮಯದಲ್ಲಿ, ರಾಜೀವ್ ಮೆನನ್‌ರ'' ಕಂಡುಕೊಂಡೈನ್ ಕಂಡುಕೊಂಡೈನ್'','' ಮಣಿರತ್ನಮ್‌ರ ಅಲೈಪಯುತೆಯ್, ''ಆಶುತೋಷ್‌ ಗೋವಾರೀಕರ್‌ ನಿರ್ದೇಶಿಸಿದ '' ಸ್ವದೇಶ್‌ ''ಹಾಗೂ'' ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ನಿರ್ದೇಶಿಸಿದ [[ರಂಗ್ ದೇ ಬಸಂತಿ|ರಂಗ್‌ ದೇ ಬಸಂತಿ]] ಚಲನಚಿತ್ರಗಳಿಗಾಗಿ ರಹಮಾನ್ ಸಂಯೋಜಿಸಿದ ಹಾಡುಗಳು ಅಪಾರ ಜನಪ್ರಿಯತೆ ಗಳಿಸಿದವು.'' <ref>{{cite book | title=Tamil Cinema: The Cultural Politics of India's Other Film Industry| last=Velayutham|first=Selvaraj| year=2008| page=6|location=| url=|chapter=|isbn= |quote=}}</ref>'' ''' '''ವಾಟರ್‌ ''(2005)'' '' ಚಲನಚಿತ್ರಕ್ಕಾಗಿ ಅವರು ಹಿಂದೂಸ್ಥಾನಿ ಸ್ವರಶ್ರೇಣಿಗಳೊಂದಿಗಿನ ಹಾಡುಗಳನ್ನು ಸಂಯೋಜಿಸಿದರು''.''' [[ಜಾವೇದ್ ಅಕ್ತರ್|ಜಾವೇದ್‌ ಅಕ್ತರ್‌‌]], ಗುಲ್ಜಾರ್‌, ವೈರಮುತ್ತು ಹಾಗೂ ವಾಲಿಯಂತಹ ಭಾರತೀಯ ಕವಿಗಳು ಮತ್ತು ಗೀತೆ ರಚನಾಕಾರರ ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ವಿಶಿಷ್ಠ ಚಲನಚಿತ್ರ ನಿರ್ದೇಶಕರೊಂದಿಗೆ ಸಹಯೋಗದಲ್ಲಿದ್ದಾಗ ಅವರು ನಿರಂತರ ಜನಪ್ರಿಯತೆ ಗಳಿಸಿದ ಸಂಗೀತ ಸಂಯೋಜಿಸಿದ್ದರು. ಉದಾಹರಣೆಗೆ, ತಾವು ಸಂಗೀತ ಸಂಯೋಜಿಸಿದ ಮೊಟ್ಟಮೊದಲ ಚಲನಚಿತ್ರ ''ರೋಜಾ'' ದಿಂದ ಆರಂಭಿಸಿ, ನಿರ್ದೇಶಕ ಮಣಿರತ್ನಂ ನಿರ್ದೇಶಿಸಿದ ಎಲ್ಲಾ ಚಿತ್ರಗಳಿಗೂ ರಹಮಾನ್ ಸಂಗೀತ ನಿರ್ದೇಶಿಸಿ, ಜನಪ್ರಿಯತೆ ಗಳಿಸುವ ಹಾಡುಗಳನ್ನು ಸಂಯೋಜಿಸಿದರು. ಅಲ್ಲದೆ, ಎಸ್‌. ಶಂಕರ್‌ ನಿರ್ದೇಶಿಸಿದ ''ಜೆಂಟ್ಲ್‌ಮನ್‌'', ''ಕಾದಲನ್‌'', ''ಇಂಡಿಯನ್‌'', ''ಜೀನ್ಸ್‌'', ''ಮುಧಲ್ವನ್‌'', ''[[Nayak: The Real Hero|ನಾಯಕ್‌]]'', ''ಬಾಯ್ಸ್‌'', ''[[Sivaji: The Boss|ಶಿವಾಜಿ ದಿ ಬಾಸ್‌]]'' ಹಾಗೂ ''ಏಂಥಿರನ್‌'' ಚಲನಚಿತ್ರಗಳಿಗಾಗಿ ರಹಮಾನ್‌ ನೀಡಿದ ಸಂಗೀತ ಬಹಳ ಜನಪ್ರಿಯತೆ ಗಳಿಸಿತು.<ref>{{Cite journal | last =Ganti | first =T.|title= Bollywood: A Guidebook to Popular Hindi Cinema|page= 112|quote=Rehman became a major star with his hit music in Roja followed by hit scores for Mani Ratnam's and Shankar's films in Tamil. | postscript =<!--None-->}}</ref> ನಂತರ 2005ರಲ್ಲಿ, ಚೆನ್ನೈನ ಕೊಡಂಬಾಕಂ ಪ್ರದೇಶದಲ್ಲಿ ಎಎಂ ಸ್ಟೂಡಿಯೊಸ್‌ ಸ್ಥಾಪಿಸುವುದರ ಮೂಲಕ ರಹಮಾನ್‌ ತಮ್ಮ ಪಂಚತನ್‌ ರೆಕಾರ್ಡ್‌ ಇನ್‌ ಸ್ಟೂಡಿಯೊವನ್ನು ವಿಸ್ತರಿಸಿದರು. ಇದು ಏಷ್ಯಾದಲ್ಲೇ ಅತ್ಯಾಧುನಿಕ ಧ್ವನಿಮುದ್ರಣಗಳ ದಾಖಲಿಸುವ ಸ್ಟೂಡಿಯೊ ಎಂದಾಯಿತು.<ref name="Rahmanammix">{{cite web | last= | first= | lcoauthors= | title= Film Composer A.R. Rahman Selects Bag End Bass Speakers | work= [[Mix (magazine)|Mix]] | url= http://mixonline.com/news/headline/bag-end-arrahman-060706/ | month= 7 June | year= 2006 | accessdate= 18 November 2008 | archive-date= 16 ಡಿಸೆಂಬರ್ 2008 | archive-url= https://web.archive.org/web/20081216141733/http://mixonline.com/news/headline/bag-end-arrahman-060706/ | url-status= dead }}</ref><ref>{{Cite news | last =Omkar | first =Ashanti|title= Interview with A. R. Rahman|date=March 2008|page=|issue=1|volume=1|periodical=[[The Score Magazine]]|location=[[Chennai]]|issn=|oclc=|url=|accessdate= 18 November 2008 | postscript =<!--None-->}}</ref> ಹೀಗೆ 2006ರಲ್ಲಿ, ರಹಮಾನ್‌ ತಮ್ಮದೇ ಆದ ಕೆಎಂ ಮ್ಯೂಸಿಕ್‌ ಎಂಬ ಧ್ವನಿಮುದ್ರಣಾ ಬ್ರ್ಯಾಂಡ್ ನ ಹೆಸರಾಂತ ಉದ್ದಿಮೆ ಸ್ಥಾಪಿಸಿದರು.<ref>{{Cite news | last =Maria Verghis | first =Shana|title= A R Rahman Interview| newspaper= [[The Pioneer (Indian newspaper)|The Pioneer]] | publication-place=New Delhi| date=11 August 2006| page=| url=http://smaramra.blogspot.com/2006/08/r-rahman-interview.html|quote= | postscript =<!--None-->}}</ref> ಅವರು ಸಂಗೀತ ಸಂಯೋಜಿಸಿದ ಚಲನಚಿತ್ರ ''ಸಿಲ್ಲುನು ಒರು ಕಾದಲ್‌‌'' ಕೆಎಂ ಮ್ಯೂಸಿಕ್‌ ಉದ್ದಿಮೆಯ ಮೊದಲ ಬಿಡುಗಡೆಯಾಗಿತ್ತು.<ref>{{cite news|url=http://www.tamilguardian.com/tg310/p7.pdf|work=[[Tamil Guardian]]|title=Cine Scope|date=19 October 2005|page=7|access-date=20 ಜನವರಿ 2011|archive-date=24 ಸೆಪ್ಟೆಂಬರ್ 2015|archive-url=https://web.archive.org/web/20150924113310/http://www.tamilguardian.com/tg310/p7.pdf|url-status=dead}}</ref> ಚೀನಿ ಮತ್ತು ಜಪಾನಿ ಶಾಸ್ತ್ರೀಯ ಸಂಗೀತದಲ್ಲಿ ಸಂಶೋಧನೆ ನಡೆಸಿ, ತಮ್ಮ ಸಂಯೋಜನೆಗಳಲ್ಲಿ ಬಳಸಿಕೊಂಡು, 2003ರಲ್ಲಿ ಮ್ಯಾಂಡರಿನ್‌ ಭಾಷೆಯ ''ವಾರಿಯರ್ಸ್‌ ಆಫ್ ಹೆವನ್‌ ಅಂಡ್‌ ಅರ್ಥ್'' ‌ ಎಂಬ ಚಲನಚಿತ್ರಕ್ಕೆ ರಹಮಾನ್‌ ಸಂಗೀತ ನಿರ್ದೇಶಿಸಿದರು. ಅಲ್ಲದೇ 2007ರಲ್ಲಿ ಶೇಖರ್‌ ಕಪೂರ್‌ ನಿರ್ದೇಶನದ ''[[Elizabeth: The Golden Age]]'' ಚಿತ್ರಕ್ಕೆ ಸಂಗೀತದ ಸಹ-ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಭಾರತದಲ್ಲೇ ಸಿದ್ದಪಡಿಸಿದ ಇತರೆ ಸಂಗೀತಗಳಲ್ಲಿ ಇವರ ಸಂಯೋಜನೆಗಳ ಕೆಲವು ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ.<ref>{{Cite news | last = | first =|title= Cinemaya 1998|year=1998|page=9|issue=39–41|periodical=[[Cinemaya]]|location=[[ನವ ದೆಹಲಿ]]|issn=0970-8782|oclc=19234070|quote=However, the song was lifted by a whole range of well-known music directors from Bombay so much so that the original composition in Tamil by AR Rahman... | postscript = <!--None-->}}</ref> ಇವು ''ಇನ್ಸೈಡ್‌ ಮ್ಯಾನ್‌'', ''ಲಾರ್ಡ್‌ ಆಫ್‌ ವಾರ್‌'', ''ಡಿವೈನ್‌ ಇಂಟರ್ವೆಂಷನ್‌'' ಹಾಗೂ ''ದಿ ಆಕ್ಸಿಡೆಂಟಲ್‌ ಹಸ್ಬಂಡ್‌ ಚಲನಚಿತ್ರಗಳಲ್ಲಿ ಇಂತಹ ಧ್ವನಿಪಥಗಳು ಕೇಳಿಬಂದಿವೆ. '' ಹಾಗೆಯೇ 2008ರಲ್ಲಿ, ರಹಮಾನ್‌ ತಮ್ಮ ಮೊಟ್ಟಮೊದಲ ಹಾಲಿವುಡ್‌ ಚಲನಚಿತ್ರ '''ಕಪಲ್ಸ್‌ ರಿಟ್ರೀಟ್'' ‌'ಗಾಗಿ ಹಿನ್ನೆಲೆ ಸಂಗೀತ ಸಂಯೋಜಿಸಿದರು. ಈ ಹಾಸ್ಯ ಚಲನಚಿತ್ರವು ಮರು ವರ್ಷ ಬಿಡುಗಡೆಯಾಯಿತು. 2008ರಲ್ಲಿ ಬಿಡುಗಡೆಯಾದ ''ಸ್ಲಮ್‌ಡಾಗ್‌ ಮಿಲಿಯನೇರ್'' ‌ ಚಲನಚಿತ್ರಕ್ಕಾಗಿ ರಹಮಾನ್‌ ಸಂಗೀತ ನೀಡಿದ್ದರು. ಅವರ ಈ ರಚನೆಗಾಗಿ ಗೋಲ್ಡನ್‌ ಗ್ಲೋಬ್‌ ಹಾಗೂ ಎರಡು ಅಕಾಡೆಮಿ ಪ್ರಶಸ್ತಿ ಲಭಿಸಿದವು. ಇಂಥ ಅದ್ದೂರಿ,ವೈಭಪೂರ್ಣ ಪ್ರಶಸ್ತಿಗಳಿಸಿದ ಅವರು, ಮೊದಲ ಭಾರತೀಯರಾದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಈ ಧ್ವನಿಪಥವು ನೃತ್ಯ‌/ಇಲೆಕ್ಟ್ರಾನಿಕ್‌ ಗೀತೆಗಳ ಅಲ್ಬಮ್‌ ಪಟ್ಟಿಯಲ್ಲಿ <ref>http://www.billboard.com ಬಿಲ್ಬೋರ್ಡ್‌ ಟಾಪ್‌ ಎಲೆಕ್ಟ್ರಾನಿಕ್‌ ಅಲ್ಬಮ್‌. 2009ರ ಆಗಸ್ಟ್‌‌ 29ರಂದು ವೀಕ್ಷಿಸಲಾಯಿತು.</ref> ಅಗ್ರಸ್ಥಾನ ಹಾಗೂ ಬಿಲ್‌ಬೋರ್ಡ್‌ 200 ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನ ಗಳಿಸಿತು.<ref name="achart">[http://acharts.us/album/41241 ವಿಶ್ವದ ಸಂಗೀತ ಅಲ್ಬಮ್‌ಗಳಲ್ಲಿ ಸ್ಲಂಡಾಗ್ ಚಲನಚಿತ್ರದ ಹಾಡುಗಳು]</ref> 'ಜೈ ಹೋ' ಹಾಡು ಯುರೋಚಾರ್ಟ್‌ ಹಾಟ್‌ 100 ಸಿಂಗಲ್ಸ್‌ ಪಟ್ಟಿಯಲ್ಲಿ <ref>http://www.billboard.com ಸಂಗೀತ ಪಟ್ಟಿಗಳು, ಅತಿ ಜನಪ್ರಿಯ ಸಂಗೀತ, ಸಂಗೀತ ಶೈಲಿಯ ಪ್ರಕಾರ, ಸಂಗೀತ ಹಾಗೂ ಅತಿ ಜನಪ್ರಿಯ ಸಂಗೀತ ಪಟ್ಟಿಗಳು. 2009ರ ಆಗಸ್ಟ್‌ 29ರಂದು ವೀಕ್ಷಿಸಲಾಯಿತು.</ref> ಎರಡನೆಯ ಸ್ಥಾನ ಹಾಗೂ ಬಿಲ್ಬೋರ್ಡ್‌ ಹಾಟ್‌ 100 ಪಟ್ಟಿಯಲ್ಲಿ 15ನೆಯ ಸ್ಥಾನ ಗಳಿಸಿತು.<ref name="soulja">http://www.billboard.com ಬಿನ್‌-ಯಹೂದಾ, ಆಯಲಾ. "ಸೌಲಜಾ ಬಾಯ್‌ ಕ್ಲೈಂಸ್‌ ಹಾಟ್‌ 100" 2009ರ ಮಾರ್ಚ್‌ 5ರಂದು ವೀಕ್ಷಿಸಲಾಯಿತು.</ref> === ಇತರ ಸಂಗೀತ ಕೃತಿಗಳು === ಚಲನಚಿತ್ರಗಳಿಗೆ ಸಂಗೀತ ಸಂಯೋಜನೆಯಲ್ಲದೆ, ಇತರೆ ಕಾರ್ಯಕ್ರಮಗಳಿಗಾಗಿಯೂ ಸಹ ರಹಮಾನ್‌ ಸಂಗೀತ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. 1997ರಲ್ಲಿ ಭಾರತ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವದ ಅಂಗವಾಗಿ ರಹಮಾನ್‌ ಸಂಗೀತ ನಿರ್ದೇಶನದ ''ವಂದೇ ಮಾತರಮ್'' ‌ ಎಂಬ ಅಲ್ಬಮ್‌ ಬಹಳಷ್ಟು ವಾಣಿಜ್ಯಿಕ ದೃಷ್ಟಿಕೋನದಲ್ಲಿ ಯಶಸ್ವಿಯಾಯಿತು.<ref>{{Cite journal | last =Allen | first =John|coauthors=Uck Lun Chun, Allen Chun, Ned Rossiter, Brian Shoesmith|title= Refashioning pop music in Asia|page= 67 | postscript =<!--None-->}}</ref><ref name="Rahmanbiovm">{{cite web | title= A. R. Rahman: Summary Biography | work= A. R. Rahman: A Biography | url= http://members.tripod.com/gopalhome/arrbio.html |quote=Particularly impressed with Vande Mataram, [[Jeremy Spencer]], formerly of [[Fleetwood Mac]] stated that Rahman was the only Indian composer he knew about and liked| month= November | year= 2002 | accessdate=15 February 2007}}</ref> ಇದಾದ ನಂತರ, ಭಾರತೀಯ ಶಾಸ್ತ್ರೀಯ ಸಂಗೀತದ ಹಲವು ಪ್ರಮುಖ ಕಲಾವಿದರನ್ನು ಒಳಗೊಂಡು, ಭಾರತ್‌ ಬಾಲಾ ನಿರ್ದೇಶಿಸಿದ ''ಜನ ಗಣ ಮನ'' ಎಂಬ ವೀಡಿಯೊ ಸಂಕಲನಕ್ಕಾಗಿ ರಹಮಾನ್‌ ಅಲ್ಬಮ್‌ ರಚಿಸಿ ಹೊರತಂದರು. ಅಲ್ಲದೆ, ಜಾಹೀರಾತುಗಳಿಗೆ ಚುಟುಕು ಸಂಗೀತ ಸಂಯೋಜಿಸಿದರು. ಅಲ್ಲದೆ, ಅಥ್ಲೆಟಿಕ್ಸ್‌ ಕ್ರೀಡಾಕೂಟಗಳು, ದೂರದರ್ಶನ ಮತ್ತು ಅಂತರಜಾಲ ಮಾಧ್ಯಮ ಪ್ರಕಾಶನಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳಿಗಾಗಿ ಹಿನ್ನೆಲೆ ವಾದ್ಯಗೋಷ್ಟಿಯ ಮೇಳವೃಂದಗಳನ್ನು ಸಂಯೋಜಿಸಿದರು. [[ಚಿತ್ರ:Nobel Peace Prize Concert 2010 A.R. Rahman IMG 7174.jpg|thumb|right|ನೊಬೆಲ್‌ ಶಾಂತಿ ಪುರಸ್ಕಾರ ಸಮಾರಂಭದ 2010ರ ವಾದ್ಯಗೋಷ್ಠಿಯಲ್ಲಿ ಪ್ರದರ್ಶನ ನೀಡುತ್ತಿರುವ ರಹಮಾನ್‌.]] 1999ರಲ್ಲಿ ರಹಮಾನ್‌ ನೃತ್ಯನಿರ್ದೇಶಕರಾದ ಶೋಭನಾ ಮತ್ತು ಪ್ರಭುದೇವ ಸುಂದರಂ ಹಾಗೂ ತಮಿಳು ಚಲನಚಿತ್ರರಂಗದ ನೃತ್ಯಸಮೂಹದ ಸಹಯೋಗದೊಂದಿಗೆ ಜತೆಗೂಡಿ, ಜರ್ಮನಿಯ [[ಮ್ಯೂನಿಕ್]]‌ ನಗರದಲ್ಲಿ [[ಮೈಖೇಲ್ ಜ್ಯಾಕ್ಸನ್|ಮೈಕಲ್‌ ಜ್ಯಾಕ್ಸನ್‌]]ರೊಂದಿಗೆ ಪ್ರದರ್ಶನ ನೀಡಿದರು. ಈ ಪ್ರದರ್ಶನ ಕಾರ್ಯಕ್ರಮಕ್ಕೆ ಮೈಕಲ್‌ ಜ್ಯಾಕ್ಸನ್‌ ಅಂಡ್‌ ಫ್ರೆಂಡ್ಸ್‌ ಎನ್ನಲಾಗಿತ್ತು. 2002ರಲ್ಲಿ, ರಹಮಾನ್‌ ಮೊದಲ ಬಾರಿಗೆ ನಾಟಕವೊಂದಕ್ಕೆ ಸಂಗೀತ ಸಂಯೋಜಿಸಿದರು. ಸಂಗೀತಪ್ರಧಾನ ರಂಗಮಂದಿರದ ಸಂಗೀತ ಸಂಯೋಜಕ ಆಂಡ್ರ್ಯೂ ಲಾಯ್ಡ್‌ ವೆಬ್ಬರ್ ಆಯೋಜಿಸಿದ ''ಬಾಂಬೆ ಡ್ರೀಮ್ಸ್'' ‌ ರಹಮಾನ್‌ರ ಮೊದಲ ರಂಗಮಂದಿರ ಸಂಗೀತ ಸಂಯೋಜನೆಯಾಗಿತ್ತು. [[ಫಿನ್‍ಲ್ಯಾಂಡ್|ಫಿನ್ಲೆಂಡ್‌]] ಮೂಲದ ಜಾನಪದ ಸಂಗೀತ ತಂಡ ವಾರ್ಟಿನಾ '''ದಿ ಲಾರ್ಡ್‌ ಆಫ್‌ ದಿ ರಿಂಗ್ಸ್'' ‌' ಎಂಬ ತನ್ನ ನಾಟಕಕ್ಕಾಗಿ ಸಂಗೀತ ಸಂಯೋಜಿಸಲು ರಹಮಾನ್‌ರೊಂದಿಗೆ ಸಹಯೋಗ ನಡೆಸಿತು. 2004ರಲ್ಲಿ, ವ್ಯಾನೆಸಾ-ಮೇ ಅಲ್ಬಮ್‌ ''ಕೊರಿಯೊಗ್ರಾಫಿ'' ಗಾಗಿ ರಾಗಾಸ್‌ ಡ್ಯಾನ್ಸ್‌ ಎಂಬ ಗೀತೆಗೆ ಸಂಗೀತ ಸಂಯೋಜನೆ ಮಾಡಿದರು.<ref name="lotrrahmanc"/> 2004ರಿಂದಲೂ, [[ಸಿಂಗಾಪುರ್|ಸಿಂಗಪುರ]], [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ಮಲೇಶಿಯ|ಮಲೇಷ್ಯಾ]], ದುಬೈ, [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್‌ ಕಿಂಗ್ಡಮ್‌]], [[ಕೆನಡಾ]], ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಭಾರತ ದೇಶಗಳಲ್ಲಿನ ವೀಕ್ಷಕರಿಗಾಗಿ ರಹಮಾನ್‌ ಮೂರು ಯಶಸ್ವೀ ವಿಶ್ವ ಪ್ರವಾಸಗಳಲ್ಲಿ ತಮ್ಮ ಸಂಗೀತ ಕಲೆಯನ್ನು ಪ್ರದರ್ಶಿಸಿದರು.<ref name="lotrrahmanc"/><ref>{{cite news|author=Chander, Bhuvana|work=[[Tamil Guardian]]|title=Tamil Cinema|url=http://www.tamilguardian.com/tg321/p15.pdf|date=2006-04-19|page=15|accessdate=2010-10-24|archive-date=2011-07-20|archive-url=https://web.archive.org/web/20110720125653/http://www.tamilguardian.com/tg321/p15.pdf|url-status=dead}}</ref> ಕರೇನ್‌ ಡೇವಿಡ್‌ ಸದ್ಯದಲ್ಲಿಯೇ ಹೊರತರಲಿರುವ ತಮ್ಮ ಸ್ಟೂಡಿಯೊ ಅಲ್ಬಮ್ ಸಂಪುಟಕ್ಕಾಗಿ ರಹಮಾನ್‌ ತಮ್ಮ ಸಹಯೋಗ ನೀಡುತ್ತಿದ್ದಾರೆ. 2006ರ ಮೇ ತಿಂಗಳಲ್ಲಿ, ''ಇಂಟ್ರೊಡ್ಯೂಸಿಂಗ್‌ ಎ. ಆರ್‌. ರಹಮಾನ್‌'' ಎಂಬ ಎರಡು ಸಿಡಿಗಳ ಸಂಪುಟ ಬಿಡುಗಡೆಯಾಯಿತು. ಇದು, ತಮಿಳು ಚಲನಚಿತ್ರಗಳಿಗಾಗಿ ರಹಮಾನ್‌ ಸಂಯೋಜಿಸಿದ ಹಾಡುಗಳಲ್ಲಿ 25 ಹಾಡುಗಳ ಸಂಕಲನವಾಗಿತ್ತು. ''ಕನೆಕ್ಷನ್ಸ್'' ‌ ಎಂಬ ಅವರ ಫಿಲ್ಮೇತರ ಅಲ್ಬಮ್‌ 2008ರ ಡಿಸೆಂಬರ್‌ 12ರಂದು ಬಿಡುಗಡೆಯಾಯಿತು. 2009ರ ನವೆಂಬರ್‌ 24ರಂದು ಭಾರತದ ಪ್ರಧಾನಿ [[ಮನಮೋಹನ್ ಸಿಂಗ್|ಮನ್ಮೋಹನ್‌ ಸಿಂಗ್‌]] ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಅಧಿಕೃತ ಭೇಟಿ ನೀಡಿದಾಗ, ಅಲ್ಲಿನ ರಾಷ್ಟ್ರಾಧ್ಯಕ್ಷ [[ಬರಾಕ್ ಒಬಾಮ|ಬರಾಕ್‌ ಒಬಾಮಾ]] ಆತಿಥ್ಯದಲ್ಲಿ, ಶ್ವೇತಭವನದಲ್ಲಿ ನಡೆಸಲಾದ ಔಪಚಾರಿಕ ಭೋಜನದ ಸಂದರ್ಭದಲ್ಲಿ ರಹಮಾನ್‌ ಸಂಗೀತ ಕಾರ್ಯಕ್ರಮ ನೀಡಿದರು.<ref>{{Cite web |url=https://www.whitehouse.gov/files/documents/2009/november/state-dinner-press-preview.pdf |title=(ಪುಟ 6) |access-date=2021-07-21 |archive-date=2016-02-02 |archive-url=https://web.archive.org/web/20160202073422/https://www.whitehouse.gov/files/documents/2009/november/state-dinner-press-preview.pdf |url-status=dead }}</ref><ref>[http://voices.washingtonpost.com/postrock/2009/11/indian_composer_ar_rahman_to_p.html ದಿ ವಾಷಿಂಗ್ಟನ್‌ ಪೋಸ್ಟ್‌] {{Webarchive|url=https://web.archive.org/web/20181003181622/http://voices.washingtonpost.com/postrock/2009/11/indian_composer_ar_rahman_to_p.html |date=2018-10-03 }}, ಲೇಖಕರು: ಕ್ರಿಸ್‌ ರಿಚರ್ಡ್ಸ್‌, 24 ನವೆಂಬರ್‌ 2009; 3:34 PM ET</ref> 2010ರಲ್ಲಿ ಸಂಭವಿಸಿದ ಹೈಟಿ ಭೂಕಂಪ ಪೀಡಿತರಿಗಾಗಿ ತುರ್ತು ಸಹಾಯ ನಿಧಿಗಾಗಿ ಧನ ಸಂಗ್ರಹಿಸಲು '[[We Are the World: 25 for Haiti]]' ಎಂಬ ಒಂದು ಸಹಾಯಾರ್ಥ ಏಕಗೀತೆಯಲ್ಲಿ ವಾದ್ಯಗೋಷ್ಠಿ ನೀಡಿದ ಸಂಗೀತ ಕಲಾವಿದರ ಪೈಕಿ ರಹಮಾನ್‌ ಸಹ ಒಬ್ಬರು. 2010ರಲ್ಲಿ, ಗುಜರಾತ್‌ ರಾಜ್ಯದ ಸ್ವರ್ಣಮಹೋತ್ಸವದ ಅಂಗವಾಗಿ, 'ಜಯ್‌ ಜಯ್‌ ಗರ್ವೀ ಗುಜರಾತ್‌' <ref>{{cite news|author=TNN, May 2, 2010, 06.50am IST |url=http://timesofindia.indiatimes.com/NEWS/City/Ahmedabad/Gujarat-turns-50-in-style/articleshow/5882277.cms |title=Gujarat turns 50 in style – Ahmedabad – City – The Times of India |publisher=Timesofindia.indiatimes.com |date=2010-05-02 |accessdate=2010-08-23}}</ref>, ಆ ವರ್ಷದಲ್ಲೇ ನಡೆದ ವಿಶ್ವ ಶಾಸ್ತ್ರೀಯ ತಮಿಳ್‌ ಸಮ್ಮೇಳನಕ್ಕಾಗಿ 'ಸೆಮ್ಮೊಝಿಯಾನ ತಮಿಳ್‌ ಮೊಝಿಯಾಮ್‌', ಹಾಗೂ, 2010 ಕಾಮನ್ವೆಲ್ತ್‌ ಕ್ರೀಡಾಕೂಟಕ್ಕಾಗಿ ಲಾಂಛನಗೀತೆ ಜಿಯೊ ಉಠೊ ಬಢೋ ಜೀತೋ ಹಾಡುಗಳಿಗಾಗಿ ರಹಮಾನ್‌ ಸಂಗೀತ ಸಂಯೋಜಿಸಿದರು. 2010ರಲ್ಲಿ ರಹಮಾನ್‌ [[A. R. Rahman Jai Ho Concert: The Journey Home World Tour]] ಎಂಬ ತಮ್ಮದೇ ಮೊದಲ ವಿಶ್ವ ಪ್ರವಾಸ ನಡೆಸಿದರು. 2010ರ ಜೂನ್‌ 11ರಂದು ನ್ಯೂಯಾರ್ಕ್‌ನ ನಾಸ್ಸಾವ್‌ ಕೊಲಿಸಿಯಮ್‌ನಲ್ಲಿ ಪ್ರವಾಸದ ಮೊದಲ ಗೋಷ್ಠಿ ನಡೆಯಿತು. ನಂತರ ವಿಶ್ವಾದ್ಯಂತ 16 ಪ್ರಮುಖ ನಗರಗಳಲ್ಲಿ ಸಂಗೀತ ಗೋಷ್ಠಿಗಳು ನಡೆದವು.<ref>[http://www.arrahmanlive.com/concert/abouttour.html ಎ ಆರ್‌ ರಹಮಾನ್‌ ಜೈ ಹೋ ಕಾನ್ಸರ್ಟ್‌: ದಿ ಜರ್ನಿ ಹೋಮ್‌ ವರ್ಲ್ಡ್‌ ಟೂರ್‌] {{Webarchive|url=https://web.archive.org/web/20100605033832/http://www.arrahmanlive.com/concert/abouttour.html |date=2010-06-05 }} 2010ರ ಜೂನ್‌ 11ರಂದು ಮರುಸಂಪಾದಿಸಲಾಯಿತು.</ref> ರಹಮಾನ್‌ ಏರ್ಟೆಲ್‌ ಸಂಚಾರಿ ದೂರವಾಣಿ ಸೇವಾ ಸಂಸ್ಥೆಗಾಗಿ ಸಂಯೋಜಿಸಿದ ಅತಿ-ಜನಪ್ರಿಯ ಸಂಗೀತದ ಹೊಸ ಆವೃತ್ತಿಯನ್ನು 2010ರ ನವೆಂಬರ್‌ 18ರಂದು ಬಿಡುಗಡೆಗೊಳಿಸಿದರು.<ref>{{cite web|url=http://www.deccanherald.com/content/113986/airtel-unveils-logo-tune.html|title=Airtel unveils new logo, tune|publisher=[[Deccan Herald]]|accessdate=2010-11-18}}</ref><ref>{{cite web|url=http://www.indiamag.in/airtel-new-signature-tune-available-for-download.html|title=Airtel New Signature Tune Available for Download|author=Bharat|publisher=Indiamag.in|accessdate=2010-11-19|archive-date=2010-11-20|archive-url=https://web.archive.org/web/20101120222528/http://www.indiamag.in/airtel-new-signature-tune-available-for-download.html|url-status=dead}}</ref> ಎರಡು ದಿನಗಳ ನಂತರ, ಅವರು ರೇಡಿಯೊ ದೇಸಿ ಬೀಟ್ಸ್‌ಗಾಗಿ ಶೀರ್ಷಿಕೆ ಗೀತೆಯನ್ನು ಬಿಡುಗಡೆಗೊಳಿಸಿದರು. ರಹಮಾನ್‌ ಈ ರೇಡಿಯೊ ವಾಹಿನಿಯ ಪ್ರಧಾನ ರೂಪದರ್ಶಿಯಾಗಿದ್ದಾರೆ.<ref>{{cite web|url=http://www.musicaloud.com/2010/11/28/a-r-rahmans-new-theme-tune-for-radio-desibeat/|title=A.R.Rahman's exclusive tune for Radio Desi Beats|publisher=Musicaloud|accessdate=2010-11-28}}</ref> 2010ರಲ್ಲಿ, ಟೊಯೊಟಾದವರು ಭಾರತೀಯ ರಸ್ತೆಗಳಿಗಾಗಿ ಹೇಳಿ ಮಾಡಿಸಿದ ಇಟಿಯೊಸ್‌ ಕಾರ್‌ ಮಾರಾಟದ ಉತ್ತೇಜನಕ್ಕೆ ಜಾಹೀರಾತಿಗಾಗಿ ರಹಮಾನ್ ಚುರುಕು-ಚುಟುಕು ಸಂಗೀತ ನೀಡಿದ್ದಾರೆ.<ref>{{cite news|url=http://economictimes.indiatimes.com/news/news-by-industry/auto/automobiles/Toyota-ropes-in-Rahman-to-endorse-Etios-in-India/articleshow/6757478.cms|title=Toyota ropes in Rahman to endorse Etios in India|publisher=[[The Economic Times]]|accessdate=2010-10-16}}</ref><ref>{{cite web|url=http://business.rediff.com/report/2010/oct/15/auto-ar-rahman-is-toyota-etios-brand-ambassador.htm|title=AR Rahman is Toyota Etios' brand ambassador|publisher=[[Rediff]]|accessdate=2010-10-15}}</ref> ಅವರು ಈ ಜಾಹೀರಾತಿಗೆ ಸಂಗೀತ ನೀಡಿದರಲ್ಲದೆ, ಇದರಲ್ಲಿ ಅವರು ಕಾಣಿಸಿಕೊಂಡರು. ಅದಕ್ಕಾಗಿ ರಹಮಾನ್‌ 'ಪಹಲೀ ಬಾರ್'‌ ಎಂಬ ಹಾಡನ್ನು ರಚಿಸಿದರು. ಇದರಲ್ಲಿ ಚಿನ್ಮಯಿ, ಜಾವೇದ್ ಅಲಿ ಮತ್ತು ಮಧುಶ್ರೀ ಹಾಡಿದ್ದಾರೆ.<ref>{{cite web|url=http://www.motoism.com/20101205178/top-news/ar-rahman-performs-at-the-launch-of-the-toyota-etios.htm|title=A.R. Rahman performs at the launch of the Toyota Etios|publisher=Motoism|accessdate=2010-12-05}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> === ಸಂಗೀತದ ಶೈಲಿ ಮತ್ತು ಪ್ರಭಾವ === [[ಕರ್ನಾಟಕ ಸಂಗೀತ]], [[ಶಾಸ್ತ್ರೀಯ ಸಂಗೀತ|ಪಾಶ್ಚಾತ್ಯ ಶಾಸ್ತ್ರೀಯ]], ಹಿಂದೂಸ್ತಾನಿ ಸಂಗೀತ ಹಾಗೂ ನುಸ್ರತ್‌ ಫತಹ್‌ ಆಲಿ ಖಾನ್‌ರವರ ಕವ್ವಾಲಿ ಶೈಲಿಯಲ್ಲಿ ರಹಮಾನ್‌ ಪರಿಣತರು. ಈ ಸಂಗೀತ ಶೈಲಿಗಳು ಹಾಗೂ ಇತರೆ ಅನ್ಯ ಸಂಗೀತ ಶೈಲಿಗಳ ಸಮ್ಮಿಶ್ರಣ ಸಂಗೀತವನ್ನು, ವಿಭಿನ್ನ ಸಂಗೀತ ವಾದ್ಯಗಳನ್ನು ಒಂದರ ಮೇಲೊಂದು ಪಂಕ್ತಿ ಮಾಡಿ, ಆಶುರಚನೆಯ ಸ್ವರೂಪದಲ್ಲಿ ರಹಮಾನ್‌ ಸಂಯೋಜಿಸುವರು.<ref name="Rahmanrs" /><ref>{{Cite journal | last =Viswanathan | first =T.|last2=Harper Allen|first2=Matthew|title= Music in South India|page= 139 | postscript =<!--None-->}}</ref> ಸ್ವರಮೇಳದ ವಿಷಯಗಳು ಅವರ ಸಂಗೀತಗಳ ಅವಿಭಾಜ್ಯ ಅಂಗವಾಗಿವೆ. ಕೆಲವೊಮ್ಮೆ, ಆವರ್ತಕ ಸ್ವರಗುಚ್ಛಗಳನ್ನು ಒಳಗೊಳ್ಳುವುದು. 1980ರ ದಶಕದಲ್ಲಿ, ತಮ್ಮ ಪೂರ್ವವರ್ತಿಗಳಾದ ಕೆ. ವಿ. ಮಹಾದೇವನ್‌ ಮತ್ತು ವಿಶ್ವನಾಥನ್‌-ರಾಮಮೂರ್ತಿ ಜೋಡಿಯಂತೆ, ರಹಮಾನ್‌ ಸಹ ಏಕ-ಧ್ವನಿಮಾರ್ಗದಲ್ಲಿ ವಾದ್ಯಗಳನ್ನು ನುಡಿಸುತ್ತಿದ್ದರು. ಆನಂತರದಲ್ಲಿ ರಹಮಾನ್‌ ತಮ್ಮ ಧ್ವನಿಮುದ್ರಣ ಶೈಲಿ ಬದಲಾಯಿಸಿದರು. ಅವರು ಸಾಂಪ್ರದಾಯಿಕ ವಾದ್ಯಗಳು ಹಾಗೂ ನವೀನ ವಿದ್ಯುನ್ಮಾನ ವಾದ್ಯಗಳು ಹಾಗೂ ತಂತ್ರಜ್ಞಾನಗಳ ಧ್ವನಿಗಳನ್ನು ಮಿಶ್ರಣಗೊಳಿಸಿ ಸಂಗೀತ ಸಂಯೋಜನೆ ಮಾಡತೊಡಗಿದರು.<ref name="Rahmanrs" /> ರಹಮಾನ್‌ರ ಸಂಗೀತ ಶೈಲಿಗಳು ಅವರ ಪ್ರಯೋಗಶೀಲತೆಗಳ ಒಲವನ್ನು ಸೂಚಿಸುತ್ತವೆ. ಹಳೆಯ ಮತ್ತು ಸಮಕಾಲೀನ [[:ವರ್ಗ:Tamil film score composers|ಚೆನ್ನೈ ಚಲನಚಿತ್ರ ಸಂಯೋಜಕ]]ರ ಸಂಗೀತದ ಧಾಟಿಯಲ್ಲಿರುವ ರಹಮಾನ್‌ರ ಸಂಗೀತ ಸಂಯೋಜನೆಗಳು, ಸಂವಾದಿ ರಾಗ, ವಾದ್ಯವೃಂದದ ಸಂಯೋಜನೆ ಮತ್ತು ಮಾನವ ಧ್ವನಿಯ ವಿಶಿಷ್ಟ ಬಳಕೆಯನ್ನು ಹೊರಹೊಮ್ಮಿಸುತ್ತವೆ. ಇವೆಲ್ಲ ಅಂಶಗಳ ಮೇಲೆ ರಹಮಾನ್‌ರ ಅಗಾಧ ಪ್ರಭಾವವನ್ನೂ ಸೂಚಿಸುತ್ತವೆ. ತನ್ಮೂಲಕ, ಅನನ್ಯ ನಾದಗುಣಗಳು, ಧ್ವನಿ ಸ್ವರೂಪಗಳು ಹಾಗೂ ವಾದ್ಯಸಂಯೋಜನೆಯೊಂದಿಗೆ ಭಾರತೀಯ ಪಾಪ್‌ ಸಂಗೀತದ ವಿಕಾಸಕ್ಕೆ ಇದು ಕಾರಣವಾಗುತ್ತದೆ. ಈ ಗುಣಗಳು, ವಿಶಾಲ ಶ್ರೇಣಿಯ ಗೀತೆಗಳು ಮತ್ತು ರಹಮಾನ್‌ರ ಸಮನ್ವಯದ ಶೈಲಿಯಿಂದಾಗಿ, ಅವರ ಸಂಗೀತದ ಅಭಿರುಚಿಯು, ಭಾರತೀಯ ಸಮಾಜದಲ್ಲಿನ ಶ್ರೋತೃಗಳ ವಿವಿಧ ವರ್ಗ ಮತ್ತು ಸಂಸ್ಕೃತಿಗಳ ವ್ಯಾಪ್ತಿಗಳನ್ನೂ ಮೀರುತ್ತದೆ.<ref name="wom">ಈ ತರಹದ ನಾವೀನ್ಯಗಳಿಂದ, ರಹಮಾನ್‌ರ ಸಂಯೋಜನೆಗಳು, 'ಜಾಝ್‌ ವಾದ್ಯಸಮೂಹಗಳು, ಸ್ವರಮೇಳ ವೃಂದಗಳು ಹಾಗೂ ಅಮೆರಿಕನ್‌ ಪಾಪ್‌ ಗೀತೆಗಳ ಕಟ್ಟುನಿಟ್ಟಾದ ವಿನ್ಯಾಸಗಳಂತಹ ಪಾಶ್ಚಾತ್ಯ ವಾದ್ಯಮೇಳಗಳನ್ನು ಮೀರುತ್ತವೆ.' {{Cite book | last =Todd Titon | first =Jeff|coauthors=Linda Fujie, David Locke, [[David P. McAllester]]|chapter=India/South India|title= Worlds of Music: An Introduction to the Music of the World's Peoples|pages= 202–205 | postscript =<!--None-->}}</ref> ''ರೋಜಾ'' ಚಿತ್ರಕ್ಕಾಗಿ ರಹಮಾನ್‌ರ ಮೊಟ್ಟಮೊದಲ ಸಂಯೋಜನೆಯು, 2005ರಲ್ಲಿ ''ಟೈಮ್‌‌ನ'' ಸಾರ್ವಕಾಲಿಕ "10 ಅತ್ಯುತ್ತಮ ಧ್ವನಿಪಥಗಳ" ಪಟ್ಟಿಯಲ್ಲಿ ಸ್ಥಾನ ಗಳಿಸಿತು. ಚಲನಚಿತ್ರ ವಿಮರ್ಶಕ ರಿಚರ್ಡ್‌ ಕಾರ್ಲಿಸ್‌ ವ್ಯಕ್ತಪಡಿಸುವ ಅಭಿಪ್ರಾಯದ ಪ್ರಕಾರ, 'ರಹಮಾನ್‌ರ ಮೊಟ್ಟಮೊದಲ ಸಂಗೀತ ಸಂಯೋಜನೆಯು ಬಹಳ ನಿಬ್ಬೆರಗಾಗಿಸುವಂತಹದ್ದು. ಬಾಹ್ಯ ಶೈಲಿಯ ಸಂಗೀತ ಪ್ರಭಾವಗಳನ್ನು ಸಂಪೂರ್ಣವಾಗಿ ತಮಿಳು ಸ್ವರೂಪಕ್ಕೆ ಬರುವವರೆಗೂ, ಸಂಪೂರ್ಣವಾಗಿ ರಹಮಾನ್‌ ಶೈಲಿಗೆ ದಕ್ಕುವವರೆಗೂ, ಅವುಗಳನ್ನು ರೂಪಾಂತರಿಸುವ ಅಪಾರ ಕ್ಷಮತೆಯನ್ನು ಈ ಸಂಯೋಜನೆಯು ಶ್ರೋತೃಗಳಿಗೆ ತಲುಪಿಸುತ್ತದೆ.'<ref name="Timetop10s">{{cite news| author=Corliss, Richard| title=Best Soundtracks – ALL TIME 100 MOVIES – TIME| work=[[Time (magazine)|TIME]]| url=http://www.time.com/time/2005/100movies/0,23220,soundtracks,00.html| year=2005| accessdate=24 February 2008| archive-date=12 ಮಾರ್ಚ್ 2010| archive-url=https://web.archive.org/web/20100312033139/http://www.time.com/time/2005/100movies/0,23220,soundtracks,00.html| url-status=dead}}</ref> ರಹಮಾನ್‌ರ ವೃತ್ತಿಯ ಆರಂಭದಲ್ಲೇ ಜಾಗತಿಕ ಪ್ರಭಾವದ ಪ್ರಸರಣಕ್ಕೆ ಅನಿವಾಸಿ ದಕ್ಷಿಣ ಏಷ್ಯಾ ಜನಾಂಗದವರು ಕಾರಣರಾಗಿದ್ದಾರೆ ಎನ್ನಬಹುದು. ಚಲನಚಿತ್ರೋದ್ಯಮದಲ್ಲಿ ಅತ್ಯಂತ ನವೀನತೆಯುಳ್ಳ ಸಂಗೀತಗಾರರೆನಿಸಿಕೊಂಡ ರಹಮಾನ್‌ರ ಅಪೂರ್ವ ಶೈಲಿ ಮತ್ತು ಅಪಾರ ಯಶಸ್ಸಿನಿಂದಾಗಿ, 1990ರ ದಶಕದಲ್ಲಿ ಚಲನಚಿತ್ರ ಸಂಗೀತ ಕ್ಷೇತ್ರದ ಪುನರ್ಜನ್ಮಕ್ಕೆ ಕಾರಣವಾಯಿತು. ಹಲವು ಚಲನಚಿತ್ರ ನಿರ್ಮಾಪಕರು ಚಲನಚಿತ್ರ ಸಂಗೀತವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು.<ref>{{Cite journal | last =Ganti | first =T.|title= Bollywood: A Guidebook to Popular Hindi Cinema|page= 112|quote=Rehman is an innovative and phenomenally successful contemporary Tamil and Hindi composer whose style transformed film music in the 1990s...he is considered a genius in the Bombay film industry, and in terms of how much control and autonomy he is allowed over his compositions and working style, he holds tremendous power over film producers and directors | postscript =<!--None-->}}</ref> ವಿಶ್ವದಲ್ಲಿರುವ ಯಾವುದೇ ಶೈಲಿಯ ಮಹಾನ್‌ ಸಂಗೀತಗಾರರಲ್ಲಿ ರಹಮಾನ್‌ ಸಹ ಒಬ್ಬರು' ಎಂದು ಸಂಗೀತ ನಿರ್ಮಾಪಕ ರಾನ್‌ ಫೇರ್‌ ಪರಿಗಣಿಸಿದ್ದಾರೆ.<ref>{{Cite journal|first=Ethan|last=Smith|title='Slumdog' Remix: The Oscar-winning song 'Jai Ho' is reworked with help from a Pussycat Doll|journal=[[The Wall Street Journal]]|date=27 February 2009|url=http://online.wsj.com/article/SB123568984902087603.html|accessdate=2009-03-01|postscript=<!--None-->}}</ref> ಹಾಲಿವುಡ್‌ ಚಲನಚಿತ್ರ ನಿರ್ದೇಶಕ, ಆಸ್ಟ್ರೇಲಿಯಾ ಮೂಲದ ಬಝ್‌ ಲುಹ್ರ್‌ಮನ್‌ ಈ ರೀತಿ ಹೇಳಿದ್ದಾರೆ: {{cquote| I had come to the music of A. R. Rahman through the emotional and haunting score of ''Bombay'' and the wit and celebration of ''Lagaan''. But the more of AR's music I encountered the more I was to be amazed at the sheer diversity of styles: from swinging brass bands to triumphant anthems; from joyous pop to West-End musicals. Whatever the style, A. R. Rahman's music always possesses a profound sense of humanity and spirit, qualities that inspire me the most.<ref name="charindaa">{{cite web| title=Baz Luhrrman comments on A. R. Rahman| author=| work=Charindaa| url=http://www.charindaa.org/news.html| year=2005| accessdate=15 November 2008| archive-date=2 ಫೆಬ್ರವರಿ 2009| archive-url=https://web.archive.org/web/20090202183124/http://www.charindaa.org/news.html| url-status=dead}}</ref>}} === ಪ್ರಶಸ್ತಿಗಳು === {{main|List of awards and nominations received by A. R. Rahman}} ಸಂಗೀತ ಕ್ಷೇತ್ರದಲ್ಲಿ ಅಪಾರ ಪ್ರತಿಭೆ ಪ್ರದರ್ಶಿಸಿ ಕೊಡುಗೆ ನೀಡಿದ ರಹಮಾನ್‌ಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ದೊರಕಿವೆ. ಅವುಗಳ ಪೈಕಿ 1995ರಲ್ಲಿನ ಮಾರಿಷಸ್‌ ರಾಷ್ಟ್ರೀಯ ಪ್ರಶಸ್ತಿ ಹಾಗೂ [[ಮಲೇಶಿಯ|ಮಲೇಷ್ಯನ್‌ ಪ್ರಶಸ್ತಿ]]ಗಳು ಗಮನಾರ್ಹವಾದವು. ಮೊಟ್ಟಮೊದಲ ಬಾರಿಗೆ ವೆಸ್ಟ್‌-ಎಂಡ್‌ ನಿರ್ಮಾಣದ ಚಲನಚಿತ್ರವೊಂದಕ್ಕೆ ಅವರು ಸಂಗೀತ ನೀಡಿದ್ದಕ್ಕಾಗಿ, ಲಾರೆನ್ಸ್‌ ಒಲಿವಿಯರ್‌ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. ತಮ್ಮ ಸಂಗೀತ ಹಾಗೂ ಸ್ವರ ಪ್ರಸ್ತಾರಗಳಲ್ಲಿ ಅಪಾರ ನವೀನತೆ ಮೆರೆದ ರಹಮಾನ್‌ಗೆ [[ಭಾರತ ಸರ್ಕಾರ]]ದಿಂದ ಪದ್ಮಶ್ರೀ ಪ್ರಶಸ್ತಿ, ನಾಲ್ಕು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು‌, ಆರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ಹದಿನಾಲ್ಕು [[ಫಿಲ್ಮ್ ಫೇರ್ ಪ್ರಶಸ್ತಿಗಳು|ಫಿಲ್ಮ್‌ಫೇರ್‌ ಪ್ರಶಸ್ತಿ]]ಗಳು ಹಾಗೂ ಹನ್ನೆರಡು ದಕ್ಷಿಣ ಫಿಲ್ಮ್‌ಫೇರ್‌ ಪ್ರಶಸ್ತಿಗಳು ಅವರ ಗೆಲುವಿಗಾಗಿ ಹುಡುಕಿಕೊಂಡು ಬಂದಿವೆ. ಜಾಗತಿಕ ಸಂಗೀತಕ್ಕೆ ನೀಡಿದ ಕೊಡುಗೆಗಳಿಗಾಗಿ, 2006ರಲ್ಲಿ ಸ್ಟಾನ್ಫರ್ಡ್‌ ವಿಶ್ವವಿದ್ಯಾನಿಲಯದಿಂದ ಅವರು ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ.<ref name="arstan06">{{cite web | author=Prakash, B.S.| title=Stanford University honours A R Rahman| work=[[Rediff]]|publisher=Rediff.com| url=http://www.rediff.com/news/2006/jul/06bsp.htm| date=6 July 2006| accessdate=16 December 2008}}</ref> ''ಸ್ಲಮ್‌ಡಾಗ್‌ ಮಿಲಿಯನೇರ್‌'' ಚಿತ್ರಕ್ಕೆ ನೀಡಿದ ಸಂಗೀತಕ್ಕಾಗಿ ರಹಮಾನ್‌ಗೆ 2009ರಲ್ಲಿ ವಿಮರ್ಶಕರ ಆಯ್ಕೆಯ ಪ್ರಶಸ್ತಿ, ಅತ್ಯುತ್ತಮ ಮೂಲ ಸಂಗೀತ <ref name="globes">{{cite web | title= 66th Annual Golden Globe Awards | work= [[IMDb]] | url= http://www.imdb.com/features/rto/2009/globes | accessdate= 12 December 2008 | archive-date= 14 ಡಿಸೆಂಬರ್ 2008 | archive-url= https://web.archive.org/web/20081214041722/http://www.imdb.com/features/rto/2009/globes | url-status= dead }}</ref> ಪ್ರಸ್ತಾರಕ್ಕಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ, ಅತ್ಯುತ್ತಮ ಚಲನಚಿತ್ರ ಸಂಗೀತಕ್ಕಾಗಿ ಬಾಫ್ಟಾ (BAFTA)[ಬ್ರಿಟಿಶ್ ಅಕ್ಯಾಡಮಿ ಫಾರ್ ಟೆಲೆವಿಜನ್ ಆರ್ಟ್ಸ್] ಚಲನಚಿತ್ರ ಸಂಗೀತ ಪ್ರಶಸ್ತಿ, ಅತ್ಯುತ್ತಮ ಮೂಲ ಸಂಗೀತ ಸಂಯೋಜನೆ ಹಾಗೂ ಅತ್ಯುತ್ತಮ ಮೂಲ ಗೀತೆಗಾಗಿ [[ಅಕ್ಯಾಡೆಮಿ ಪ್ರಶಸ್ತಿ|ಅಕಾಡೆಮಿ ಪ್ರಶಸ್ತಿ]]ಗಳೂ 2009ರ ಆಸ್ಕರ್ಸ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಭಿಸಿದವು. ಮಿಡ್ಲ್‌ಸೆಕ್ಸ್‌ ವಿಶ್ವವಿದ್ಯಾನಿಲಯ ಮತ್ತು ಅಲಿಗಢ್‌ ಮುಸ್ಲಿಮ್‌ ವಿಶ್ವವಿದ್ಯಾನಿಲಯಗಳಿಂದ ರಹಮಾನ್‌, ಗೌರವ ಡಾಕ್ಟರೇಟ್‌ ಸ್ವೀಕರಿಸಿದ್ದಾರೆ.<ref>{{cite news |title= Rahman to be awarded an Honorary Degree in July |url= http://www.hindu.com/holnus/009200904010921.htm |work= The Hindu |date= 1 April 2009 |accessdate= 26 May 2009 |location= Chennai, India |archive-date= 20 ಆಗಸ್ಟ್ 2009 |archive-url= https://web.archive.org/web/20090820034813/http://www.hindu.com/holnus/009200904010921.htm |url-status= dead }}</ref><ref>{{cite news |first= |last= |authorlink= |coauthors= |title= Rahman to be conferred honorary doctorate by AMU |url= http://www.hindu.com/thehindu/holnus/009200905261962.htm |work= The Hindu |date= 26 May 2009 |accessdate= 26 May 2009 |location= Chennai, India |archive-date= 4 ಜೂನ್ 2011 |archive-url= https://web.archive.org/web/20110604162150/http://www.hindu.com/thehindu/holnus/009200905261962.htm |url-status= dead }}</ref> ಅದೇ ವರ್ಷದ ಕೊನೆಯ ಭಾಗದಲ್ಲಿ ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಿಂದ ರಹಮಾನ್‌ ಗೆ ಗೌರವ ಡಾಕ್ಟರೇಟ್‌ ನೀಡಲಾಯಿತು.<ref>[http://www.hindustantimes.com/Anna-University-honours-Stalin-AR-Rahman-and-Moon-Man-Annadurai/Article1-438737.aspx ಸ್ಟ್ಯಾಲಿನ್‌, ಎ.ಆರ್‌ ರಹಮಾನ್‌ ಹಾಗೂ 'ಚಂದ್ರ ಮಾನವ' ಅಣ್ಣಾದುರೈ ಅವರನ್ನು ಸನ್ಮಾನಿಸಿದ ಅಣ್ಣಾ ವಿಶ್ವವಿದ್ಯಾನಿಲಯ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಹಿಂದೂಸ್ಥಾನ್‌ ಟೈಮ್ಸ್‌, ಎಂಆರ್‌ ವೆಂಕಟೇಶ್‌, 01 ಆಗಸ್ಟ್‌ 2009 Venkatesh August 01, 2009</ref> ಅತ್ಯುತ್ತಮ ಸಂಗ್ರಹದ ಧ್ವನಿಪಥ ಸಂಪುಟ ಹಾಗೂ ದೃಶ್ಯಮಾಧ್ಯಮವೊಂದಕ್ಕೆ ಬರೆದ ಅತ್ಯುತ್ತಮ ಗೀತೆಯ ವಿಭಾಗಗಳಲ್ಲಿಯೂ ರಹಮಾನ್‌ ಎರಡು ಗ್ರ್ಯಾಮ್ಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.<ref name="AFP">{{cite web|title=India's A.R. Rahman strikes Grammys gold|publisher=[[Agence France-Presse]]|year=2010|url=http://www.google.com/hostednews/afp/article/ALeqM5hGgeRMlZ8ASQ9a-5v5AnbvmL0K9Q|accessdate=2010-02-01|archiveurl=https://web.archive.org/web/20100204030253/http://www.google.com/hostednews/afp/article/ALeqM5hGgeRMlZ8ASQ9a-5v5AnbvmL0K9Q|archivedate=2010-02-04}}</ref> ಇತ್ತೀಚಿಗೆ 2010ರಲ್ಲಿ ರಹಮಾನ್‌ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವ [[ಪದ್ಮಭೂಷಣ]]ದಿಂದ ಪುರಸ್ಕೃತರಾದರು.<ref>{{cite press release |title=This Year's Padma Awards announced |url=http://www.pib.nic.in/release/release.asp?relid=57307 |publisher=[[Ministry of Home Affairs (India)|Ministry of Home Affairs]] |date=25 January 2010 |accessdate=25 January 2010}}</ref> ಚಲನಚಿತ್ರ ''127 ಅವರ್ಸ್‌'' ನ ಅತ್ಯುತ್ತಮ ಮೂಲ ಸಂಗೀತ ಸಂಯೋಜನೆಗಾಗಿ 2011ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶಿತರಾದರು.<ref>{{cite web |url=http://www.goldenglobes.org/blog/2010/12/the-68th-annual-golden-globe-awards-nominations/ |title=The 68th Annual Golden Globe Award |publisher=[[Golden Globe Award]] |date=14 December 2010 |accessdate=14 December 2010 |archive-date=5 ಮೇ 2012 |archive-url=https://web.archive.org/web/20120505130819/http://www.goldenglobes.org/blog/2010/12/the-68th-annual-golden-globe-awards-nominations/ |url-status=dead }}</ref> ಲಂಡನ್‌ನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಲ್ಲಿ (ಆನರರೀ ಫೆಲೊ ಆಫ್ ಟ್ರಿನಿಟಿ)ಗೌರವ ಸದಸ್ಯತ್ವಹೊಂದಿದ್ದಾರೆ.<ref>{{cite video|Interviewer| people = Ashanti Omkar, A. R. Rahman | title = [https://www.youtube.com/watch?v=UJPJTpATdzM A.R Rahman interview 2010 part 1 - Vinnaithandi Varuvaayaa (VTV) - Thai Pongal special] | medium = Web interview | publisher = Thamarai.com | location = London | date = January 13, 2010}}</ref> == ವೈಯಕ್ತಿಕ ಜೀವನ == ರಹಮಾನ್‌, ಸಾಯಿರಾ ಬಾನುರನ್ನು ವಿವಾಹವಾಗಿದ್ದಾರೆ, ಈ ಜೋಡಿಗೆ ಖತೀಜಾ, ರಹೀಮಾ ಮತ್ತು ಅಮೀನ್‌ ಎಂಬ ಮೂವರು ಮಕ್ಕಳಿದ್ದಾರೆ. ರಹಮಾನ್‌ ಸಂಗೀತ ನಿರ್ದೇಶನದಲ್ಲಿ, ಪುತ್ರ ಅಮೀನ್,''ಕಪಲ್ಸ್‌ ರಿಟ್ರೀಟ್'' ಚಲನಚಿತ್ರದಲ್ಲಿ, ‌'ನಾ ನಾ' ಎಂಬ ಹಾಡನ್ನು ಹಾಡಿದ್ದಾರೆ. ಪುತ್ರಿ ಖತೀಜಾ ''ಏಂಥಿರನ್'' ‌ ಚಲನಚಿತ್ರಕ್ಕಾಗಿ 'ಪುಧಿಯಾ ಮನಿಧಾ' ಹಾಡಿಗೆ ಧ್ವನಿ ನೀಡಿದ್ದಾರೆ.<ref>{{cite web |url=http://timesofindia.indiatimes.com/entertainment/bollywood/news-interviews/AR-Rahmans-son-sings-for-Hollywood/articleshow/4832755.cms |title=AR Rahman’s son sings for Hollywood |author=Vickey Lalwani |work=TNN |publisher=[[ಟೈಮ್ಸ್ ಆಫ್ ಇಂಡಿಯ]] |accessdate=2010-07-29 }}</ref><ref>{{cite web |url=http://www.indiaglitz.com/channels/telugu/article/58995.html |title=A R Rahman’s daughter sings song in ‘Yanthram’ |author= |publisher=Indiaglitz |accessdate=2010-07-29 |archive-date=2010-07-30 |archive-url=https://web.archive.org/web/20100730042144/http://www.indiaglitz.com/channels/telugu/article/58995.html |url-status=dead }}</ref> ರಹಮಾನ್‌ರ ಹಿರಿಯ ಸಹೋದರಿ ಎ. ಆರ್‌. ರೆಹಾನಾ ಪುತ್ರ ಜಿ. ವಿ. ಪ್ರಕಾಶ್ ಕುಮಾರ್‌ ಸಹ ಒಬ್ಬ ಸಂಗೀತ ಸಂಯೋಜಕರಾಗಿದ್ದಾರೆ. ರಹಮಾನ್‌ ಅವರು ಪ್ರಕಾಶ್‌ರ ಸೋದರಮಾವ. ''ಕಣ್ಣತಿಲ್‌ ಮುತ್ತಮ್‌ಇಟ್ಟಾಳ್‌ '' ಚಲನಚಿತ್ರದಲ್ಲಿ "ವಿದಾಯಿ ಕೊಡು ಎಂಗಲ್ ನಾಡೆ" ಹಾಡನ್ನು ಹಾಡುವುದರೊಂದಿಗೆ ರೆಹಾನಾ ಚಲನಚಿತ್ರಗಳಲ್ಲಿ ಹಾಡುಗಾರಿಕೆಯ ವೃತ್ತಿ ಆರಂಭಿಸಿದರು. ಮಲಯಾಳಂ ಚಲನಚಿತ್ರ ನಟ ರಹಮಾನ್‌ರ ಭಾಮೈದುನರಾಗಿದ್ದಾರೆ. ತಮ್ಮ ಬಾಲ್ಯದಲ್ಲಿ ಕಷ್ಟಕಾಲ ಅನುಭವಿಸಿದ ಕಾರಣ ಅವರು ನಾಸ್ತಿಕರಾಗಬೇಕಾಯಿತು. ನಂತರ 1989ರಲ್ಲಿ ತಮ್ಮ ತಾಯಿಯ ಕುಟುಂಬದ ಇಸ್ಲಾಮ್‌ ಧರ್ಮಕ್ಕೆ ಮತಾಂತರಗೊಂಡಿದ್ದರು. ಟೈಮ್‌ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ತಾವು ಸೂಫಿಸಂ ಮೂಲಕ ಇಸ್ಲಾಮ್‌ ಧರ್ಮ ಸ್ವೀಕರಿಸಿದ್ದೇವೆಂದು ಹೇಳಿದ್ದರು.<ref>https://www.youtube.com/watch?v=TqUbiOgEb0w&amp;feature=fvw</ref> ಅವರಿಗೆ ತಮ್ಮ ತಾಯಿಯನ್ನು ಕಂಡರೆ ಅಚಲ ಭಕ್ತಿ-ನಿಷ್ಠೆ. 81ನೆಯ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ, ರಹಮಾನ್‌ ತಮ್ಮ ತಾಯಿಗೆ ನಮನ ಸಲ್ಲಿಸಲು ಈ ರೀತಿ ಹೇಳಿದರು: '''ದೀವಾರ್‌' ಹಿಂದಿ ಚಲನಚಿತ್ರದಲ್ಲಿ 'ಮೇರೆ ಪಾಸ್‌ ಮಾಂ ಹೈ' ಎಂಬ ಮಾತಿದೆ. ಇದರ ಅರ್ಥ, ನನ್ನಲ್ಲಿ ಏನೂ ಇಲ್ಲದಿದ್ದರೂ, ಇಲ್ಲಿ ನನ್ನೊಂದಿಗೆ ನನ್ನ ತಾಯಿಯಿದ್ದಾರೆ' '' <ref>[http://www.mid-day.com/news/2009/feb/230209-Mere-paas-maa-hai-A-R-Rahman.htm ಮೇರೆ ಪಾಸ್‌ ಮಾಂ ಹೈ: ಎಆರ್‌ ರಹಮಾನ್‌]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಮುಂಚೆ ನಾಸ್ತಿಕರಾಗಿದ್ದರೂ, ರಹಮಾನ್‌ [[ತಮಿಳು|ತಮಿಳಿ]]ನಲ್ಲಿ ತಮ್ಮದೇ ಆದ ಪದಗುಚ್ಛವನ್ನು ಚಾಲ್ತಿಯಲ್ಲಿ ತಂದರು '''Ella pughazhum iraivanukke'' ' ಎಂದರೆ, ಎಲ್ಲಾ ಪ್ರಶಂಸೆಗಳೂ ಪರಮಾತ್ಮನಿಗೆ'. ರಹಮಾನ್‌ 81ನೆಯ ಅಕ್ಯಾಡಮಿ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡುವಾಗ ಈ ಪದಗುಚ್ಛವನ್ನು ಬಳಸಿದ ನಂತರ ಈ ಮಾತು ಇನ್ನಷ್ಟು ಜನಪ್ರಿಯತೆ ಗಳಿಸಿತು.<ref>{{cite news |url=http://www.hindu.com/2009/02/24/stories/2009022460281200.htm |title=Front Page : Great composer, greater human feted |publisher=The Hindu |date=2009-02-24 |accessdate=2010-08-23 |location=Chennai, India |archive-date=2009-02-24 |archive-url=https://web.archive.org/web/20090224225225/http://www.hindu.com/2009/02/24/stories/2009022460281200.htm |url-status=dead }}</ref> == ಸಮಾಜ ಸೇವೆ == ಸಹಾಯಾರ್ಥದ ವಿವಿಧ ಉದ್ದೇಶಗಳಲ್ಲಿ ರಹಮಾನ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ WHO ಆರಂಭಿಸಿದ ಅಭಿಯಾನ ಯೋಜನೆಯಾದ, ಸ್ಟಾಪ್ ಟೀಬಿ ಪಾರ್ಟ್ನರ್ಶಿಪ್,''ಕ್ಷಯರೋಗ ನಿವಾರಣಾ ಸಹಯೋಗಕ್ಕೆ ಜಾಗತಿಕ ರಾಯಭಾರಿ'' ಯಾಗಿ ರಹಮಾನ್‌, 2004ರಲ್ಲಿ ನೇಮಕಗೊಂಡರು.<ref name="lotrrahmanc"/> ಭಾರತದಲ್ಲಿ ಮಕ್ಕಳನ್ನು ಉಳಿಸಿ; ಅಭಿಯಾನವೂ ಸೇರಿದಂತೆ, ಹಲವಾರು ಸಹಾಯಾರ್ಥ ಚಟುವಟಿಕೆಗಳಲ್ಲಿ ರಹಮಾನ್‌ ಸಕ್ರಿಯರಾಗಿದ್ದಾರೆ. ತಮ್ಮ ಹಾಡು '''ಇಂಡಿಯನ್‌ ಓಷನ್'' ‌'ಗಾಗಿ ಕ್ಯಾಟ್‌ ಸ್ಟೀವನ್ಸ್‌ / ಯುಸುಫ್‌ ಇಸ್ಲಾಮ್‌ರೊಂದಿಗಿನ ಸಹಯೋಗಲ್ಲಿ ಬೆಂಬಲ ಸೂಚಿಸಿದ್ದರು. ಏ-ಹಾ a-ha ಕೀಬೋರ್ಡ್‌ ವಾದಕ ಮ್ಯಾಗ್ನೆ ಫರುಹೋಲ್ಮನ್‌ ಮತ್ತು ಟ್ರಾವಿಸ್‌ ಡ್ರಮ್‌ ವಾದಕ ನೀಲ್‌ ಪ್ರಿಮ್‌ರೋಸ್‌‌ರ ದೃಶ್ಯವನ್ನು ಈ ಹಾಡು ಒಳಗೊಂಡಿತ್ತು. ಈ ಹಾಡಿನಿಂದ ಬಂದ ಆದಾಯವನ್ನು, 2004ರ ಡಿಸೆಂಬರ್‌ 26ರಂದು ಹಿಂದೂ ಸಾಗರದಲ್ಲಿ ಸಂಭವಿಸಿದ ಸುನಾಮಿ ಪೀಡಿತ ಬಂದಾ ಆಕೆಹ್‌ ಅನಾಥರಿಗೆ ನೀಡುವ ಪರಿಹಾರ ಧನಕ್ಕಾಗಿ ಬಳಸಲಾಯಿತು. ‌ ಮುಖ್ತಾರ್‌ ಸಹೋಟಾರೊಂದಿಗೆ ಡಾನ್‌ ಏಷ್ಯನ್‌ ಸೇರಿ ಹಾಡಿದ, "''ವೀ ಕ್ಯಾನ್‌ ಮೇಕ್‌ ಇಟ್‌ ಬೆಟರ್‌'' " ಎಂಬ ಏಕಗೀತೆಯನ್ನು ಸಹ ರಹಮಾನ್‌ ಸಂಯೋಜಿಸಿದ್ದಾರೆ.<ref name="Rahmanhb">{{cite web | title= LA Phil presents Hollywood Bowl: About the Performer: AR Rahman | work= Hollywood Bowl Official Website | url= http://www.hollywoodbowl.com/music/artist_detail.cfm?id=2648 | accessdate= June 2006 | archive-date= 2009-02-16 | archive-url= https://web.archive.org/web/20090216154816/http://www.hollywoodbowl.com/music/artist_detail.cfm?id=2648 | url-status= dead }}</ref> ರಹಮಾನ್‌ ತಮ್ಮ ಕೆಎಂ ಮ್ಯೂಸಿಕ್‌ ಕನ್ಸರ್ವೇಟರಿಯನ್ನು(ಸಂಗೀತ ಶಿಕ್ಷಣ ಪೋಷಕ ಸಂಸ್ಥೆ) 2008ರಲ್ಲಿ ಪ್ರಾರಂಭಿಸಿದರು. ಇಲ್ಲಿ ಸಂಗೀತಗಾರರಾಗಬಯಸುವವರಿಗೆ ಶ್ರವ್ಯ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಮೂಲಕ ಹಾಡುಗಾರಿಕೆ, ವಾದ್ಯಸಂಗೀತ, ಸಂಗೀತ ತಂತ್ರಜ್ಞಾನ ಹಾಗೂ ಧ್ವನಿವಿನ್ಯಾಸ ಕ್ಷೇತ್ರಗಳಲ್ಲಿ ಬೋಧನೆ ಮತ್ತು ತರಬೇತಿ ನೀಡಲಾಗುವುದು. ಈ ಶಾಲೆಯ ಬೋಧಕ ತಂಡದಲ್ಲಿ-ಸುಪ್ರಸಿದ್ಧ,ಸಾಧನೆಗೈದ ಸಂಗೀತಗಾರರು ಹಾಗೂ ಹೊಸದಾಗಿ ಸ್ಥಾಪಿತ ಸ್ವರಮೇಳ ವಾದ್ಯವೃಂದವನ್ನು ಸಹ ಈ ಲಲಿತಕಲಾ ಶಾಲೆ ಹೊಂದಿದೆ.ಇದು [[ಚೆನ್ನೈ]]ನ ಕೋಡಂಬಾಕಂನಲ್ಲಿ ಅವರ ಪಂಚತನ್‌ ಸ್ಟುಡಿಯೋದ ಸನಿಹದಲ್ಲೇ ನೆಲೆಗೊಂಡಿದೆ. ಆರಂಭಿಕವಾಗಿ, ಪ್ರಾಥಮಿಕ ಹಾಗೂ ಡಿಪ್ಲೊಮಾ ಮಟ್ಟಗಳಲ್ಲಿ ಪಠ್ಯಕ್ರಮಗಳನ್ನು ಬೋಧನಾ ತರಗತಿಯಲ್ಲಿ ನೀಡುತ್ತಿದೆ.<ref name="Rahmankm">{{cite web | title= Rahman's music conservatory in June | work= [[Screen (magazine)|Screen]] | url= http://www.screenindia.com/news/Rahmans-music-conservatory-in-June/285836/ | accessdate= November 2008 | archive-date= 2008-12-18 | archive-url= https://web.archive.org/web/20081218060027/http://www.screenindia.com/news/Rahmans-music-conservatory-in-June/285836/ | url-status= dead }}</ref> ಈ ಕಲಾಶಾಲೆಯಲ್ಲಿ ಕಲಿತ ಹಲವು ವಿದ್ಯಾರ್ಥಿ-ಶಿಷ್ಯರು ಚಲನಚಿತ್ರಗಳಿಗೆ ಸಂಗೀತ ಸಂಯೋಜನಾ ವೃತ್ತಿಯಲ್ಲಿ ತೊಡಗಿದ್ದಾರೆ.<ref>{{cite news|url=http://www.tamilguardian.com/print.asp?articleid=602|work=[[Tamil Guardian]]|title=Briefly Tamil Cinema|date=19 April 2006|accessdate=24 October 2010|archive-date=3 ಮಾರ್ಚ್ 2016|archive-url=https://web.archive.org/web/20160303230719/http://www.tamilguardian.com/print.asp?articleid=602|url-status=dead}}</ref> ಚೆನ್ನೈನಲ್ಲಿರುವ ನಿರ್ಗತಿಕ ಮಹಿಳೆಯರ ನೆರವಿಗಾಗಿ ಸ್ಥಾಪಿಸಲಾಗಿರುವ ದಿ ಬ್ಯಾನ್ಯನ್‌ ಸಂಸ್ಥೆಗಾಗಿ ನಿರ್ಮಿಸಲ್ಪಟ್ಟ ಒಂದು ಕಿರುಚಿತ್ರಕ್ಕಾಗಿ 2006ರಲ್ಲಿ ರಹಮಾನ್‌ ಇದರ ವಿಷಯ ವಸ್ತುವಿನ ಶೀರ್ಷಿಕೆಯಾಗಿ ಆವರ್ತಕ ರಾಗ ಸಂಯೋಜಿಸಿದರು. ಆಗ 2008ರಲ್ಲಿ, ತಾಳವಾದ್ಯಕಾರ ಶಿವಮಣಿಯೊಂದಿಗೆ ಸೇರಿಕೊಂಡು '''ಜಿಯಾ ಸೆ ಜಿಯಾ'' ' ಎಂಬ ಹಾಡೊಂದನ್ನು ರಹಮಾನ್ ರಚಿಸಿದರು. ಇದು(ಫ್ರೀ ಹಗ್ಸ್ ಪ್ರಚಾರಾಂದೋಲನ) ಮುಕ್ತ ಅಪ್ಪುಗೆಯ ಆಂದೋಲನದಿಂದ ಪ್ರೇರೇಪಿಸಲ್ಪಟ್ಟಿತ್ತು. ಭಾರತದಲ್ಲಿನ ಅನೇಕ ನಗರಗಳಲ್ಲಿ ಚಿತ್ರೀಕರಿಸಲಾದ ವೀಡಿಯೊ ಮೂಲಕ ರಹಮಾನ್‌ ಇದನ್ನು ಪ್ರೊತ್ಸಾಹಿಸಿ ಪ್ರಚಾರ ಮಾಡಿದರು. == ಚಲನಚಿತ್ರಗಳ ಪಟ್ಟಿ == {{main|A. R. Rahman discography}} * ರೋಜಾ * ತಿರುಡಾ ತಿರುಡಾ * ಬಾಂಬೆ * ಕಾದಲನ್ * ಜೀನ್ಸ್ * ಕಾದಲ ಕೋಟೈ * ರಂಗೀಲಾ * ಗುರು == ಟಿಪ್ಪಣಿಗಳು == {{reflist|2}} == ಉಲ್ಲೇಖಗಳು == <references></references> * {{cite book | last = Allen | first = John|coauthors=Uck Lun Chun, Allen Chun, Ned Rossiter, Brian Shoesmith| title = Refashioning pop music in Asia| publisher = Routledge | year = 2004 | location = USA | isbn =9780700714018}} * {{cite book | title=The Garland Encyclopedia of World Music| last=Arnold|first=Alison| year=2000| pages=| publisher=Taylor & Francis|location=| url=|chapter=|isbn= 9780824049461|quote=}} * {{cite journal| last = | first =|title= Cinemaya 1998|year=1998|page=9|issue=39–41|periodical=[[Cinemaya]]|location=[[ನವ ದೆಹಲಿ]]|issn=0970-8782|oclc=19234070}} * {{cite book | last = Chaudhuri | first = Shohini | title = Contemporary World Cinema: Europe, the Middle East, East Asia and South Asia |chapter=Cinema of South India and Sri Lanka| publisher = Edinburgh University Press | year = 2005 | location = [[Edinburgh]] | isbn = 074861799X}} * {{cite book| last =Eur | first =Andy Gregory|title=The International Who's Who in Popular Music 2002|chapter=A. R. Rahman|isbn=9781857431612|publisher=Routledge|year=2002}} * {{cite book | last = Ganti | first = Tejaswini | title = Bollywood: A Guidebook to Popular Hindi Cinema | publisher = Routledge | year = 2004 | location = | isbn = 0415288541}} * {{cite book | last = Ramaswamy | first = Vijaya | title = Historical Dictionary of the Tamils | publisher = The Scarecrow Press | year = 2007 | location = [[Michigan]] | isbn = 0810853795}} * {{cite book | last = Terska Ciecko | first = Anne | title = Contemporary Asian Cinema: Popular culture in a Global Frame | publisher = Berg Publishers | year = 2006 | location = Berg | isbn = 1845202376}} * {{cite book | last = Todd Titon | first = Jeff |coauthors=Linda Fujie, David Locke, [[David P. McAllester]]| title =Worlds of Music: An Introduction to the Music of the World's Peoples |chapter=India/South India| publisher = Thomson Shirmer | year = 2005 | location = USA | isbn =9780534627577}} * {{cite book | title= Tamil Cinema: The Cultural Politics of India's Other Film Industry| url=| last=Velayutham|first=Selvaraj| year=2008| pages=| publisher=Routledge|location=| isbn=9780415396806}} * {{cite book | last = Vishwanathan | first = T.|coauthors=Matthew Harp-Allen| title = Music in South India: The Karṇāṭak Concert Tradition and Beyond : Experiencing Music, Expressing Culture | publisher = Oxford University Press | year = 2004 | location = USA | isbn =9780195145915}} == ಹೊರಗಿನ ಕೊಂಡಿಗಳು == {{commons category|A. R. Rahman}} * [http://www.arrahman.com ಎ.ಆರ್‌. ರಹಮಾನ್‌ರ ಅಧಿಕೃತ ಅಂತರಜಾಲತಾಣ] * {{IMDb name|id=0006246}} * ಡಬ್ಲ್ಯೂಎನ್‌ನಲ್ಲಿ [http://wn.com/A_R_Rahman ಎಆರ್‌ ರಹ್ಮಾನ್‌] {{Interwikineeded}} [[ವರ್ಗ:೧೯೬೬ ಜನನ]] [[ವರ್ಗ:ಜೀವಿತ ಜನರು]] [[ವರ್ಗ:ಎ. ಆರ್. ರೆಹಮಾನ್‌]] [[ವರ್ಗ:ಭಾರತದ ಸಂಗೀತಗಾರರು]] [[ವರ್ಗ:ಭಾರತೀಯ ಮುಸ್ಲಿಮರು]] [[ವರ್ಗ:ಭಾರತೀಯ ಚಲನಚಿತ್ರ ಸಂಗೀತ ಸಂಯೋಜಕರು]] [[ವರ್ಗ:೨೦ನೇ-ಶತಮಾನದ ಶಾಸ್ತ್ರೀಯ ಸಂಯೋಜಕರು]] [[ವರ್ಗ:೨೧ನೇ-ಶತಮಾನದ ಶಾಸ್ತ್ರೀಯ ಸಂಯೋಜಕರು]] [[ವರ್ಗ:ಬಾಲಿವುಡ್ ಹಿನ್ನೆಲೆ ಗಾಯಕರು]] [[ವರ್ಗ:ಕಾಲಿವುಡ್ ಹಿನ್ನೆಲೆ ಗಾಯಕರು]] [[ವರ್ಗ:ಭಾರತೀಯ ಚಲನಚಿತ್ರ ಗಾಯಕರು]] [[ವರ್ಗ:ಭಾರತದ ಪುರುಷ ಗಾಯಕರು]] [[ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಅತ್ಯುತ್ತಮ ನೈಜ ಸಂಗೀತಕ್ಕಾಗಿ ಅಕಾಡೆಮಿ ಅವಾರ್ಡ್ ವಿಜೇತರು]] [[ವರ್ಗ:ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು]] [[ವರ್ಗ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು]] [[ವರ್ಗ:ತಮಿಳು ಸಂಗೀತಗಾರರು]] [[ವರ್ಗ:ತಮಿಳು ಚಲನಚಿತ್ರದ ಸಂಗೀತ ಪ್ರಸ್ತಾರದ ಸಂಯೋಜಕರು]] [[ವರ್ಗ:ತೆಲುಗು ಚಲನಚಿತ್ರದ ಸಂಗೀತ ಪ್ರಸ್ತಾರದ ಸಂಯೋಜಕರು]] [[ವರ್ಗ:ಮಲಯಾಳಂ ಸಂಗೀತ ನಿರ್ದೇಶಕರು]] [[ವರ್ಗ:ಚೆನ್ನೈ ಮೂಲದ ಜನರು]] [[ವರ್ಗ:ಇಸ್ಲಾಮ್‌ಗೆ ಮತಾಂತರಗೊಂಡವರು]] [[ವರ್ಗ:ಅಕಾಡೆಮಿ ಪ್ರಶಸ್ತಿ ವಿಜೇತರು]] [[ವರ್ಗ:ಗ್ರ್ಯಾಮಿ ಪ್ರಶಸ್ತಿ ವಿಜೇತರು]] [[ವರ್ಗ:ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಭಾರತದ ಸಂಗೀತ ಸಂಯೋಜಕರು]] 7e3jy3nouj4bsbuahvjcwkpgeh1bt68 ಐಪ್ಯಾಡ್ 0 27338 1372426 1339818 2026-04-29T18:10:53Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372426 wikitext text/x-wiki {{About|the line of tablet computer designed and marketed by Apple Inc|other uses|iPad (disambiguation)}} {{Use mdy dates|date=August 2010}} {{Infobox information appliance | name = iPad | image = [[ಚಿತ್ರ:iPad wordmark.svg|100px]]<br />[[ಚಿತ್ರ:IPAD.jpeg|300px]] | caption = iPad showing its logo | developer = [[Apple Inc.]] | manufacturer = [[Foxconn]] ([[contract manufacturer|on contract]])<ref name="Spiegel-iPad-Foxconn">{{cite web|url=http://www.spiegel.de/international/business/0,1518,697296,00.html |title=iPad Factory in the Firing Line: Worker Suicides Have Electronics Maker Uneasy in China|author=Wieland Wagner|publisher=Spiegel.de |date=May 28, 2010 |accessdate=May 31, 2010}}</ref> | type = [[Tablet computer|Tablet]] [[portable media player|media player]]/[[personal computer|PC]] | releasedate = '''Wi-Fi model (U.S.):<br />''' {{Start date|2010|04|03}}<ref>{{cite web |url=http://gizmodo.com/5486444/official-ipad-launching-here-april-3-pre+orders-march-12 |title=Official: iPad Launching Here April 3, Pre-Orders March 12 |author=Matt Buchanan |date=March 5, 2010 |work=[[Gizmodo]] |accessdate=March 4, 2010 |archive-date=ಅಕ್ಟೋಬರ್ 23, 2010 |archive-url=https://web.archive.org/web/20101023140959/http://gizmodo.com/5486444/official-ipad-launching-here-april-3-pre+orders-march-12 |url-status=dead }}</ref><ref name="Apple PR 2" /><br />'''Wi-Fi + 3G Model (U.S.):<br />''' {{Start date|2010|04|30}}<ref name="Apple PR 3" /><br />'''Both models (nine more countries):''' {{Start date|2010|05|28}}<ref name="FT-launch" /> | connectivity = [[Wi-Fi]] ([[IEEE 802.11|802.11]] [[IEEE 802.11a-1999|a]]/[[IEEE 802.11b-1999|b]]/[[IEEE 802.11g-2003|g]]/[[IEEE 802.11n-2009|n]]) <br /> [[Bluetooth#Bluetooth v2.1 + EDR|Bluetooth 2.1 + EDR]]<br />'''Wi-Fi + 3G model also includes:''' {{nowrap begin}}[[Universal Mobile Telecommunications System|UMTS]]{{\w}}[[High-Speed Downlink Packet Access|HSDPA]]{{wrap}}[[UMTS frequency bands|(Tri band–850, 1900, 2100 MHz)]]<br />[[GSM]]{{\w}}[[Enhanced Data Rates for GSM Evolution|EDGE]]{{wrap}}[[GSM frequency bands|(Quad band–850, 900, 1800, 1900 MHz)]]{{nowrap end}} | lifespan = | unitssold = 7.5 million ({{As of|2010|09|30|lc=on}})<ref>{{cite web|url=http://www.apple.com/pr/library/2010/07/20results.html|title=Apple Reports Third Quarter Results|publisher=[[Apple Inc]]|date=July 20, 2010|accessdate=October 23, 2010}}</ref><ref>{{cite web|url=http://www.apple.com/pr/library/2010/10/18results.html|title=Apple Reports Fourth Quarter Results|publisher=[[Apple Inc]]|date=October 18, 2010|accessdate=October 23, 2010}}</ref> | media = | os = [[iOS (Apple)|iOS]] 4.2.1 <ref name="ios4.2.1">{{cite web|url=http://www.apple.com/ipad/ios4/|title=iPad - iOS 4 |date=November 22, 2010|accessdate=November 22, 2010|publisher=[[Apple Inc.]]}}</ref> Released {{release date|2010|11|22}} | input = [[Multi-touch]] [[touch screen]], [[#Audio|headset controls]], [[Proximity sensor|proximity]] and [[low-key lighting|ambient light]] sensors, 3-axis [[accelerometer]], [[magnetometer]] | camera = None | power = Internal rechargeable non-removable {{convert|25|W.h|abbr=on}} [[lithium-ion polymer battery|lithium-polymer battery]]<ref name="AppleIPadSpecs" /> | cpu = 1&nbsp;GHz [[Apple A4]]<ref name="AppleIPadSpecs" /><ref name="A4" /> | graphics = [[PowerVR]] [[Intel Consumer Electronics|SGX]] 535 GPU<ref name="ifixit-teardown-p3" /> | storage = [[Flash memory]]<br />16&nbsp;GB, 32&nbsp;GB, or 64&nbsp;GB models only<ref name="AppleIPadSpecs" /> | memory = 256&nbsp;MB DRAM built into Apple A4 package (top package of [[Package on package|PoP]] contains two 128&nbsp;MB [[die (integrated circuit)|dies]])<ref>{{cite web|url=http://www.ifixit.com/Teardown/iPad-Teardown/2183/2 |title=teardown of production iPad |publisher=Ifixit.com |accessdate=April 17, 2010|author=Miroslav Djuric |date=April 3, 2010|page=2}}</ref> | display = 1024 × 768&nbsp;[[pixel|px]] ([[aspect ratio (image)|aspect ratio]] 4:3), {{convert|9.7|in|cm|abbr=on}} diagonal, appr. 45 in<sup>2</sup> ({{convert|45.1632|sqin|cm2|sigfig=2 | disp=output only}}), 132&nbsp;[[Pixel density|PPI]], [[XGA]], [[Light-emitting diode|LED]]-backlit [[In-plane switching|IPS LCD]]<ref name="AppleIPadSpecs" /> | audio = [[Bluetooth]], speaker, microphone, headset jack | service = [[iTunes Store]], [[App Store]], [[MobileMe]], [[iBookstore]], [[Safari (web browser)|Safari]] | dimensions = {{convert|9.56|in|mm|abbr=on}}&nbsp;''(h)''<br />{{convert|7.47|in|mm|abbr=on}}&nbsp;''(w)''<br />{{convert|.5|in|mm|abbr=on}}&nbsp;''(d)'' | weight = '''Wi-Fi model:''' {{convert|1.5|lb|g|abbr=on}}<br />'''Wi-Fi + 3G model:''' {{convert|1.6|lb|g|abbr=on}}<ref name="AppleIPadSpecs"/> | related = [[iPhone]], [[iPod touch]] ([[List of iOS devices|Comparison]]) | website = [http://www.apple.com/ipad/ www.apple.com/ipad] }} '''ಐಪ್ಯಾಡ್''' ಎಂಬ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ಆ‍ಪ್ಪಲ್ ಸಂಸ್ಥೆಯು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಪುಸ್ತಕಗಳು, ನಿಯತಕಾಲಿಕೆಗಳು, ಚಲನಚಿತ್ರಗಳು, ಸಂಗೀತ, ಆಟಗಳು, ಮತ್ತು ಅಂತರಜಾಲದ ಸಂಗತಿಗಳು ಮುಂತಾದ ಶ್ರವ್ಯ-ದೃಶ್ಯ ಮಾಧ್ಯಮದ ಚಟುವಟಿಕೆಗಳಿಗೆ ಇದನ್ನು ಬಳಸಬಹುದಾಗಿದೆ. ಇದರ ಗಾತ್ರ ಮತ್ತು ಭಾರವು ಈಗ ಬಳಕೆಯಲ್ಲಿರುವ ಸ್ಮಾರ್ಟ್ ಫೋನ್ಸ್ ಮತ್ತು [[ಮಡಿಲಗಣಕ ಅಥವಾ ಲ್ಯಾಪ್‌ಟಾಪ್|ಲ್ಯಾಪ್‌ಟಾಪ್]] ಕಂಪ್ಯೂಟರ್ ಗಳ ತೂಕದಷ್ಟೇ ಇದೆ.{{convert|1.5|lb|g|abbr=none|sp=us}} ಆ‍ಪ್ಪಲ್, ಏಪ್ರಿಲ್ 2010ರಲ್ಲಿ ಐಪ್ಯಾಡ್ ಬಿಡುಗಡೆ ಮಾಡಿದ್ದು, 80 ದಿನಗಳಲ್ಲಿ 3 ಮಿಲಿಯನ್ ಉಪಕರಣಗಳನ್ನು ಮಾರಾಟ ಮಾಡಿದೆ.<ref name="Apple 3 million" /> 2010ರ ಎರಡನೆಯ ತ್ರೈಮಾಸಿಕದ ಕೊನೆಗೆ ಆ‍ಪ್ಪಲ್ ಐಪ್ಯಾಡ್ ಟ್ಯಾಬ್ಲೆಟ್ ಪಿಸಿ ಮಾರಾಟದಲ್ಲಿ ಶೇ95ರಷ್ಟು ಪಾಲು ಹೆಚ್ಚಾಗಿತ್ತು ಎಂದು ಸ್ಟ್ರಾಟಜಿ ಅನಾಲಿಸ್ಟ್ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. 2010ರ ಎರಡನೆಯ ತ್ರೈಮಾಸಿಕದ ಸಮಯದಲ್ಲಿ ಆ‍ಯ್‌ಪಲ್ ಜಗತ್ತಿನಾದ್ಯಂತ 4.19 ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಿತ್ತು.<ref>Neowin.net - iPad takes over tablet market with 95 percent shares http://www.neowin.net/news/iPad-takes-over-tablet-market-with-95-percent-share</ref> ಐಪ್ಯಾಡ್ ಕೂಡ ಐಪಾಡ್ ಟಚ್ ಮತ್ತು [[ಐಫೋನ್‌|ಐಫೋನ್]] ಹೊಂದಿರುವಂತಹ ಆಪರೇಟಿಂಗ್ ಸಿಸ್ಟಮ್‌ಗಳಿಂದಲೇ ಕಾರ್ಯ ನಿರ್ವಹಿಸುವಂತದ್ದಾಗಿದೆ. ಅಲ್ಲದೆ ಐಫೋನ್‌ ಅಪ್ಲಿಕೇಶನ್‌ನಂತೆಯೆ ತನ್ನದೆ ಆದ ಅಪ್ಲಿಕೇಶನ್‌ ಮೂಲಕ ಕೂಡ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆ‍ಯ್‌ಪಲ್‌ನಿಂದ ಅನುಮತಿ ಹೊಂದಿದ ಮತ್ತು ಇದರ ಆನ್‌ಲೈನ್ ಸ್ಟೋರ್‌ ಮೂಲಕ ಹಂಚಿಕೆಯಾಗುವ ಪ್ರೋಗ್ರಾಂಗಳನ್ನು ಯಾವುದೇ ಬದಲಾವಣೆ ಇಲ್ಲದೇ ಇದರಲ್ಲಿ ಬಳಸಬಹುದಾಗಿದೆ. ಐಫೋನ್ ಮತ್ತು ಐಪಾಡ್ ಟಚ್‌ಗಳಂತೆ, ಐಪ್ಯಾಡ್ ಕೂಡ ಮಲ್ಟಿಟಚ್ ಡಿಸ್‌ಪ್ಲೇಯಿಂದ ನಿಯಂತ್ರಿಸಲ್ಪಡುತ್ತದೆ — ಒತ್ತಡದಿಂದ ಕಾರ್ಯನಿರ್ವಹಿಸುವ ಸ್ಟೈಲಸ್ ಸಾಧನ ಹೊಂದಿದ್ದ ಇದರ ಹಿಂದಿನ ಟ್ಯಾಬ್ಲೆಟ್ ಕಂಪ್ಯೂಟರ್‌ಗಳಿಗಿಂತ ಇದು ಭಿನ್ನವಾಗಿದೆ ಮತ್ತು ಭೌತಿಕ ಕೀಬೋರ್ಡ್ ಬದಲಾಗಿ ಒಂದು ವರ್ಚುವಲ್ ಕೀಬೋರ್ಡ್ ಹೊಂದಿದೆ. ಐಪ್ಯಾಡ್, ಅಂತರಜಾಲ ಹುಡುಕಲು, ಲೋಡ್ ಮತ್ತು ಸ್ಟ್ರೀಮ್ ಮಿಡೀಯಾ ಮತ್ತು ಸಾಪ್ಟ್‌ವೇರ್ ಅಳವಡಿಸಲು [[ವೈ-ಫೈ]] ಡಾಟಾ ಸಂಪರ್ಕ್ ಬಳಕೆ ಮಾಡಿಕೊಳ್ಳುತ್ತದೆ. ಕೆಲವೊಂದು ಮಾದರಿಗಳು 3ಜಿ ನಿಸ್ತಂತು ಮಾಹಿತಿ ಸಂಪರ್ಕ ಹೊಂದಿದ್ದು ಇವುಗಳ ಮೂಲಕ ಎಚ್‌ಎಸ್‌ಪಿಎ ಮಾಹಿತಿ ಜಾಲಕ್ಕೆ ಸಂಪರ್ಕಿಸಬಹುದು. ಈ ಸಾಧನವನ್ನು ಕಂಪ್ಯೂಟರಿನಲ್ಲಿ ಯುಎಸ್‌ಬಿ ಕೇಬಲ್ ಮೂಲಕ ಐಟ್ಯೂನ್ಸ್ ಗೆ ಸಿಂಕ್ ಮಾಡುವ ಮೂಲಕ ನಿರ್ವಹಿಸಬಹುದಾಗಿದೆ. ಈ ಉಪಕರಣಕ್ಕೆ ಮಾಧ್ಯಮ ಪ್ರತಿಕ್ರಿಯೆಯು ತಟಸ್ಥವಾಗಿತ್ತು ಅಥವಾ ಸಕಾರಾತ್ಮಕವಾಗಿತ್ತು, ಆದರೆ ಉಪಕರಣ ಬಿಡುಗಡೆಯಾದ ನಂತರದಲ್ಲಿ ಹೆಚ್ಚು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದವು. == ಇತಿಹಾಸ == 1993ರಲ್ಲಿ ಆ‍ಪ್ಪಲ್ ತನ್ನ ಮೊದಲ ಟ್ಯಾಬ್ಲೆಟ್ ಗಣಕಯಂತ್ರ ನ್ಯೂಟನ್ ಮೆಸೇಜ್‌ಪ್ಯಾಡ್ 100,<ref>{{cite web|url=http://daringfireball.net/2010/01/the_original_tablet|title= The Original Tablet|date=January 14, 2010|accessdate=March 20, 2010|work=[[Daring Fireball]]|author=[[John Gruber]]}}</ref><ref>{{cite news|url=http://bits.blogs.nytimes.com/2009/09/28/apple-rehires-newton-and-nike-marketing-whiz/ |title=Apple Rehires a Developer of Its Newton Tablet|date=September 28, 2009|accessdate=March 20, 2010|work=[[ದ ನ್ಯೂ ಯಾರ್ಕ್ ಟೈಮ್ಸ್]]|author=Brad Stone |authorlink=Brad Stone (journalist) }}</ref> ಅನ್ನು ಪರಿಚಯಿಸಿತು. ಇದು ಮುಂದೆ ಎಕಾರ್ನ್ ಕಂಪ್ಯೂಟರ್ಸ್ ನೊಂದಿಗೆ [[ARM ಆರ್ಕಿಟೆಕ್ಚರ್ (ವಿನ್ಯಾಸ)|ಎಆರ್‌ಎಂ6]] ಪ್ರೊಸೆಸರ್ ಕೋರ್ ರಚನೆಗೆ ದಾರಿ ಮಾಡಿತು. ಆ‍ಯ್‌ಪಲ್ ಪವರ್‌ಬುಕ್ ಡ್ಯೂಒ-ಆಧಾರಿತ ಪೆನ್‌ಲೈಟ್ ಹೆಸರಿನ ಒಂದು ಮೂಲಮಾದರಿ ಅಭಿವೃದ್ಧಿ ಪಡಿಸಿತು, ಅದರೆ ಮೆಸೇಜ್‌ಪ್ಯಾಡ್ ಮಾರಾಟಕ್ಕೆ ತೊಂದರೆಯಾಗುವುದೆಂದು ಇದನ್ನು ಮಾರಾಟ ಮಾಡಲಿಲ್ಲ.<ref name="PenLite Development">{{cite web |url=http://www.theapplemuseum.com/index.php?id=45 |title=The Apple Museum: Prototypes |work=The Apple Museum |accessdate=February 23, 2010}}</ref> ಆ‍ಯ್‌ಪಲ್ ನ್ಯೂಟನ್ ಆಧಾರಿತ ಪಿಡಿಎಗಳನ್ನು ಬಿಡುಗಡೆ ಮಾಡಿತು, ಮತ್ತು 1998ರಲ್ಲಿ ಮೆಸೇಜ್‌ಪ್ಯಾಡ್ 2100 ನಿಲ್ಲಿಸಲಾಯಿತು. ಜೊತೆಗೆ 2001ರಲ್ಲಿ ಒಯ್ಯುವಂತಹ ಸಂಗೀತ ಸಾಧನ [[ಐಪಾಡ್]] ಪರಿಚಯಿಸಿ ಯಶಸ್ವಿಯಾಯಿತು, ಆ‍ಪ್ಪಲ್ ಪುನಃ 2007ರಲ್ಲಿ ಮೊಬೈಲ್ ಕಂಪ್ಯೂಟಿಂಗ್ ಮಾರುಕಟ್ಟೆಗೆ [[ಐಫೋನ್‌|ಐಫೋನ್]] ಮೂಲಕ ಪ್ರವೇಶ ಮಾಡಿತು. ಐಪ್ಯಾಡ್‌ಗಿಂತ ಚಿಕ್ಕದಾಗಿದ್ದು ಆದರೆ ಕ್ಯಾಮರಾ ಮತ್ತು [[ಮೊಬೈಲ್‌ ಫೋನ್‌ (ಚರ ದೂರವಾಣಿ)|ಮೊಬೈಲ್ ಫೋನ್‌]]ಹೊಂದಿದೆ, ಇದನ್ನು ಮಲ್ಟಿಟಚ್ ಬೆರಳು ಸಂವೇದಕ-ಟಚ್‌ಸ್ಕ್ರೀನ್ ಆಗಿ ಪ್ರಾರಂಭಿಸಲಾಗಿದ್ದು ಆ‍ಯ್‌ಪಲ್‌ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್—ಐಒಎಸ್‌ನೊಂದಿಗೆ ಸಂಪರ್ಕ ಏರ್ಪಡಿಸುತ್ತದೆ. 2009ರ ನಂತರದಲ್ಲಿ ಐಪ್ಯಾಡ್ ಬಿಡುಗಡೆಯಾಗುತ್ತದೆ ಎಂದು ಹಲವಾರು ವರ್ಷಗಳ ಕಾಲ ಗಾಳಿಸುದ್ಧಿ ಹಬ್ಬಿತ್ತು. "ಆ‍ಯ್‌ಪಲ್‌ನ ಟ್ಯಾಬ್ಲೆಟ್"ಗೆ ''ಐಟ್ಯಾಬ್ಲೆಟ್'' ಮತ್ತು ''ಐಸ್ಲೇಟ್'' ಎಂಬ ಹೆಸರಿರಬಹುದೆಂದು ಊಹಿಸಲಾಗಿತ್ತು.<ref name="engagetrumor">{{cite web| url = http://www.engadget.com/2010/01/26/the-apple-tablet-a-complete-history-supposedly/| title = The Apple Tablet: a complete history, supposedly| author = Laura June| work = [[Engadget]]| date = January 26, 2010| accessdate = January 27, 2010}}</ref> ಜನವರಿ 27, 2010ರಂದು ಐಪ್ಯಾಡ್ ಬಿಡುಗಡೆ ಮಾಡುತ್ತಿರುವುದನ್ನು ಸ್ಯಾನ್‌ಪ್ರಾನ್ಸಿಸ್ಕೊದ ಯೆರ್ಬಾ ಬ್ಯುಯೆನಾ ಸೆಂಟರ್ ಫಾರ್ ಆರ್ಟ್ಸ್‌ನಲ್ಲಿ ಆ‍ಯ್‌ಪಲ್ ಪತ್ರಿಕಾಗೋಷ್ಠಿಯಲ್ಲಿ [[ಸ್ಟೀವ್ ಜಾಬ್ಸ್]] ತಿಳಿಸಿದರು.<ref name="Apple PR-Jan">{{cite press release| url = http://www.apple.com/pr/library/2010/01/27ipad.html| title = Apple Launches iPad| publisher = [[Apple Inc.|Apple]]| date = January 27, 2010| accessdate = January 27, 2010}}</ref><ref>{{cite news|url=http://www.nj.com/business/index.ssf/2010/01/apple_ipad_tablet_is_unveiled.html|title=Apple iPad tablet is unveiled at live press conference|work=[[The Star-Ledger]]|date=January 27, 2010|accessdate=January 27, 2010}}</ref> ನಂತರ ಐಫೋನ್‌ಗಿಂತ ''ಮೊದಲಿಗೆ'' ಐಪ್ಯಾಡ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಜಾಬ್ಸ್ ಅಂಗೀಕರಿಸಿದರು.<ref name="keynoteMacworld">ಕೋಹೆನ್,ಪೀಟರ್. ಮ್ಯಾಕ್‌ವರ್ಲ್ಡ್ [http://www.macworld.com/news/2007/01/09/liveupdate/index.php ಎಕ್ಸ್‌ಫೊ ಕೀನೋಟ್ ಲೈವ್ ಅಪ್‌ಡೇಟ್] {{Webarchive|url=https://web.archive.org/web/20070127110536/http://www.macworld.com/news/2007/01/09/liveupdate/index.php |date=ಜನವರಿ 27, 2007 }}, ''ಮ್ಯಾಕ್‌ವರ್ಲ್ಡ್'', (2007-01-09){{accessdate|2007-02-01}}</ref><ref name="keynoteEngadget">ಬ್ಲಾಕ್,ರೆಯಾನ್. [http://www.engadget.com/2007/01/09/live-from-macworld-2007-steve-jobs-keynote/ ಲೈವ್ ಫ್ರಾಮ್ ಮ್ಯಾಕ್‌ವರ್ಲ್ಡ್ 2007: ಸ್ಟೀವ್ ಜಾಬ್ಸ್ ಕೀನೋಟ್], ''ಎನ್‌ಗೆಜೆಟ್'', (2007-01-09){{accessdate|2007-02-01}}</ref><ref name="levgrossman">ಗ್ರಾಸ್‌ಮನ್,ಲೆವ್. [http://www.time.com/time/magazine/article/0,9171,1576854,00.html ದ ಆ‍ಯ್‌ಪಲ್ ಅಫ್ ಯುವರ್ ಈಯರ್] {{Webarchive|url=https://web.archive.org/web/20130824184225/http://www.time.com/time/magazine/article/0,9171,1576854,00.html |date=ಆಗಸ್ಟ್ 24, 2013 }}, ''ಟೈಮ್'', (2007-01-12){{accessdate|2007-02-01}}</ref> ಇದು [[ಮೊಬೈಲ್‌ ಫೋನ್‌ (ಚರ ದೂರವಾಣಿ)|ಮೊಬೈಲ್ ಫೋನ್]] ರೀತಿಯಲ್ಲಿ ಸಹಾ ಕೆಲಸ ಮಾಡುವುದನ್ನು ಮನಗಂಡು ಐಪ್ಯಾಡ್ ಅಭಿವೃದ್ಧಿ ಪಡಿಸುವುದನ್ನು ನಿಲ್ಲಿಸಿದ ಸ್ಟೀವ್ ಜಾಬ್ಸ್ ಅದರ ಬದಲಿಗೆ ಐಫೋನ್ ಅಭಿವೃದ್ಧಿಪಡಿಸಲು ನಿರ್ಧರಿಸಿದರು.<ref>{{cite news| url=http://www.foxnews.com/scitech/2010/06/02/jobs-says-ipad-idea-came-iphone/ | work=Fox News | title=Jobs Says iPad Idea Came Before iPhone | date=June 2, 2010}}</ref> == ಹಾರ್ಡ್‌ವೇರ್ == === ಸ್ಕ್ರೀನ್ ಮತ್ತು ಇನ್ಪುಟ್ === ಐಪ್ಯಾಡ್‌ನ ಟಚ್‌ಸ್ಕ್ರೀನ್ ಡಿಸ್‌ಪ್ಲೇ {{convert|9.7|in|cm|abbr=on}} [[ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ (ಎಲ್‌ಸಿಡಿ)|ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ]] (1024 × 768 ಪಿಕ್ಸಲ್ಸ್ ಹೊಂದಿದ್ದು) ಜೊತೆಗೆ ಬೆರಳಚ್ಚು-ನಿರೋಧಕ ಮತ್ತು ಗೀಚುಗಳನ್ನು ತಡೆಗಟ್ಟಬಹುದಾದ ಗಾಜನ್ನು ಹೊಂದಿದೆ. ಐಫೋನ್‌ನಂತೆ, ಐಪ್ಯಾಡ್‌ನ್ನು ಕೂಡ ಕೇವಲ ಬೆರಳಿನ ಮೂಲಕ ನಿಯಂತ್ರಿಸಬಹುದು; ಕೈಚೀಲಗಳು ಮತ್ತು ಸ್ಟೈಲಿ, ಬಳಸದೆ ಇರುವಾಗ ಬಹಳಷ್ಟು ಅಗತ್ಯ ವಿದ್ಯುತ್‌ ಸಂಚಲನವನ್ನು ನಿಯಂತ್ರಿಸುತ್ತವೆ.<ref>{{cite news|last=Pogue |first=David |url=http://pogue.blogs.nytimes.com/2007/01/13/ultimate-iphone-faqs-list-part-2/ |title=Ultimate iPhone FAQs List, Part 2 - Pogue's Posts Blog&nbsp;– NYTimes.com |publisher=Pogue.blogs.nytimes.com |date= January 13, 2007|accessdate=May 31, 2010}}</ref> ಆದರೆ ಇದಕ್ಕಾಗಿಯೆ ವಿಶೇಷ ಕೈಚೀಲಗಳು ಮತ್ತು ಧಾರಕ ಸ್ಟೈಲಿ ರೂಪಿಸಲಾಗಿದೆ.<ref>{{cite web|url=http://www.macworld.com/article/146421/2010/02/ipad_accessories.html |title=Expo Notes: iPad cases, touch gloves hot items on expo floor &#124; Tablets &#124; MacUser |publisher=Macworld |date= |accessdate=May 31, 2010}}</ref><ref>{{cite web |last=Broida |first=Rick |url=http://reviews.cnet.com/8301-19512_7-10443415-233.html |title=Want to take notes on an iPad? Here's your stylus &#124; iPhone Atlas&nbsp;– CNET Reviews |publisher=Reviews.cnet.com |date=January 28, 2010 |accessdate=May 31, 2010 |archive-date=ಮೇ 27, 2010 |archive-url=https://web.archive.org/web/20100527022425/http://reviews.cnet.com/8301-19512_7-10443415-233.html |url-status=dead }}</ref> ಡಿಸ್‌ಪ್ಲೇಯು ಎರಡು ಸಂವೇದಕಗಳಿಗೆ ಪ್ರತಿಸ್ಪಂದಿಸುತ್ತದೆ:ಪದೆಯ ಸುತ್ತಲಿನ ಬೆಳಕಿನ ಸಂವೇದಕವು ಬೆಳಕಿನ ಪ್ರಖರವನ್ನು ಹೊಂದಿಸಿಕೊಳ್ಳುತ್ತದೆ ಮತ್ತು 3-ಅಕ್ಷೀಯ ಅಕ್ಸೆಲೆರೊಮೀಟರ್ ‌ ಫೋನ್‌ನ ಸ್ಥಿತಿ ಗುರುತಿಸಿ ಅದಕ್ಕನುಗುಣವಾಗಿ ಪರದೆಯನ್ನು ಹೊಂದಿಸುತ್ತದೆ. ಇದರಿಂದ ಬಳಕೆದಾರರು ಪೊರ್ಟ್ರೇಟ್‌ (ಪ್ರತಿಕ್ರತಿ ಮತ್ತು ಭೂಚಿತ್ರಣ)ಮತ್ತು ಲ್ಯಾಂಡ್‌ಸ್ಕೇಪ್‌ ನಡುವೆ ಬದಲಿಸಿ ಸುಲಭದ ತಿಳಿವಳಿಕೆಗೆ ಅವಕಾಶ ಕಲ್ಪಿಸುತ್ತದೆ. ಐಫೋನ್ ಮತ್ತು ಐಪಾಡ್ ಟಚ್ ಅಪ್ಲಿಕೇಶನ್‌ನಂತೆ ಕೇವಲ ಮೂರೇ ಹೊಂದಾಣಿಕೆ (ಪೊರ್ಟ್ರೇಟ್‌ ಮತ್ತು ಲ್ಯಾಂಡ್‌ಸ್ಕೇಪ್‌-ಎಡ ಮತ್ತು ಲ್ಯಾಂಡ್‌ಸ್ಕೇಪ್‌-ಬಲ) ಇರದೆ, ಐಪ್ಯಾಡ್ ಅಪ್ಲಿಕೇಶನ್‌ಗಳನ್ನು ನಾಲ್ಕು ಕಡೆಗೆ ( ಮೇಲೆ ತಿಳಿಸಿದ ಮೂರು ರೀತಿ ಮತ್ತು ಮತೊಂದು ಮೇಲೆ ಕೆಳಗೆ)ಪರದೆ ತಿರುಗುವಿಕೆಗೆ ಸಹಾಯವಾಗುವಂತೆ ವಿನ್ಯಾಸ ಮಾಡಲಾಗಿದೆ,<ref>{{cite web |url=http://www.laptopreviews.org.uk/apple-laptops/sleeves-apple-ipad-apple-ipad-specifications |title=What’s Up The Sleeves of the Apple iPad&nbsp;– Apple iPad Specifications &#124; Laptop Reviews UK |publisher=Laptopreviews.org.uk |date= |accessdate=May 31, 2010 |archive-date=ಅಕ್ಟೋಬರ್ 7, 2010 |archive-url=https://web.archive.org/web/20101007122935/http://www.laptopreviews.org.uk/apple-laptops/sleeves-apple-ipad-apple-ipad-specifications/ |url-status=dead }}</ref> ಇದರರ್ಥ ಉಪಕರಣವು ಯಾವುದೇ ಅಂತರ್ಗತ " ಸಹಜವಾದವಾದ" ಹೊಂದಾಣಿಕೆ ಹೊಂದಿಲ್ಲ; ಕೇವಲ ಹೋಮ್ ಬಟನ್ ಸ್ಥಾನದಲ್ಲಿ ಮಾತ್ರ ಬದಲಾವಣೆ ಇದೆ. ಐಪ್ಯಾಡ್‌ನಲ್ಲಿ ಒಟ್ಟು ನಾಲ್ಕು ಒತ್ತುಗುಂಡಿಗಳಿವೆ, ಬಳಕೆದಾರರು ಮುಖ್ಯ ಪರಿವಿಡಿಗೆ ಹಿಂದಿರುಗಲು ಡಿಸ್‌ಪ್ಲೇ ಕೆಳಗೆ ಹೋಮ್ ಒತ್ತುಗುಂಡಿ, ಮತ್ತು ಬದಿಯಲ್ಲಿ ಮೂರು ಪ್ಲಾಸ್ಟಿಕ್ ಒತ್ತುಗುಂಡಿಗಳು: ''ವೇಕ್‌/ಸ್ಲೀಪ್‌'', ''ವಾಲ್ಯೂಮ್‌ ಹೆಚ್ಚು/ಕಡಿಮೆ'', ಜೊತೆಗೆ ಮೂರನೆಯ ಒತ್ತುಗುಂಡಿಯಾದ ಐಒಎಸ್ 4.2 ನಿಶ್ಯಬ್ಧ ಗುಂಡಿಯಾಗಿ ಕಾರ್ಯನಿರ್ವಹಿಸುತ್ತದೆ.<ref name="AppleIPadSpecs" /> ಮೊದಲಿಗೆ ಈ ಗುಂಡಿಯು ಪರದೆ ತಿರುಗದಂತೆ ಮಾಡಲು ಬಳಕೆಯಾಗುತ್ತಿತ್ತು (ಬಳಕೆದಾರ ಮಲಗಿರುವ ಸ್ಥಿತಿಯಲ್ಲಿದ್ದಾಗ ಅಸಂಕಲ್ಪಿತ ತಿರುಗುವಿಕೆ ತಡೆಯಲು).<ref>{{cite web|url=http://www.macrumors.com/2010/03/12/ipads-mute-switch-replaced-with-screen-rotation-lock/|title=iPad's 'Mute' Switch Replaced With Screen Rotation Lock. |date=March 12, 2010 |accessdate=March 12, 2010 |publisher=[[MacRumors]]}}</ref> ಆದರೆ, ಐಒಎಸ್ 4.2 ಪರಿಷ್ಕೃತದಲ್ಲಿ, ಈ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ ಮತ್ತು ಈಗ ಐಒಎಸ್ ಟಾಸ್ಕ್ ಸ್ವಿಚರ್ ಮೂಲಕ ತಿರುಗುವಿಕೆಯನ್ನು ಸಾಪ್ಟ್‌ವೇರ್ ಅಂತರಣ ನಿಯಂತ್ರಿಸುತ್ತದೆ. ಐಒಎಸ್ ಬಿಡುಗಡೆಯಲ್ಲಿ ಯಾವುದೇ ರೀತಿಯಲ್ಲಿ ಭೌತಿಕ ಸ್ವಿಚ್‌ಗಳ ಕಾರ್ಯನಿರ್ವಹಣೆಯನ್ನು ಮತ್ತೆ ಹಾಕಲು ಸಾಧ್ಯವಿಲ್ಲ. ಐಪ್ಯಾಡ್ ಮತ್ತು ಸ್ಟಾರ್ ಟ್ರೇಕ್‌ನ ಕಲ್ಪನೆಗೆ ಸಂಬಂಧಪಟ್ಟ ಪಿಎಡಿಡಿ ಟ್ಯಾಬ್ಲೆಟ್ ಗಣಕಯಂತ್ರದ ನಡುವೆ ಹೆಸರು ಮತ್ತು ಸಾಮರ್ಥ್ಯ ಎರಡರಲ್ಲೂ ಹೋಲಿಕೆ ಇರುವುದನ್ನು ''ಆರ್ಸ್ ಟೆಕ್ನಿಕಾ'' ಟಿಪ್ಪಣಿ ಮಾಡಿದೆ.<ref>{{cite web|url=https://arstechnica.com/apple/news/2010/08/how-star-trek-artists-imagined-the-ipad-23-years-ago.ars/2|title=How ''Star Trek'' artists imagined the iPad… 23 years ago|accessdate=August 23, 2010|date=August 9, 2010 |author=Chris Foresman |work=[[Ars Technica]]}}</ref> === ಸಂಪರ್ಕಶೀಲತೆ === [[ಚಿತ್ರ:Steve Jobs with the Apple iPad no logo.jpg|thumb|ಐಪ್ಯಾಡ್‌ನ್ನು ಪರಿಚಯಿಸುತ್ತಿರುವ ಆ‍ಯ್‌ಪಲ್ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್]] ಐಪ್ಯಾಡ್ ಗೂಗಲ್ ಮ್ಯಾಪ್ಸ್‌‍‍ನಂತಹ ಅಪ್ಲಿಕೇಶನ್‌ಗೆ ಸ್ಥಳದ ಮಾಹಿತಿ ಒದಗಿಸಲು ಸ್ಕೈಹುಕ್ ವೈರ್‌ಲೆಸ್‌ನಿಂದ ಟ್ರೈಲೆಟರೇಶನ್ ವೈ-ಫೈ ಸಂಪರ್ಕಜಾಲವನ್ನು ಬಳಸಿಕೊಳ್ಳುತ್ತದೆ. 3ಜಿ ಮಾದರಿಯು A-GPSಹೊಂದಿದ್ದು GPS ನೊಂದಿಗೆ ಇದರ ಸ್ಥಾನವನ್ನು ಲೆಕ್ಕಹಾಕಲು ಅಥವಾ ಸಮೀಪದ ಸೆಲ್‌‌ಫೋನ್ ಗೋಪುರಕ್ಕೆ ಪರಸ್ಪರ ಸಂಪರ್ಕ ಕಲ್ಪಿಸಲು ಅನುಮತಿಸುತ್ತದೆ; ಇದಲ್ಲದೆ 3ಜಿ ರೇಡಿಯೋ ಸಂವೇದನ ಸುಧಾರಿಸಲು ಹಿಂಬದಿಯಲ್ಲಿ ಕಪ್ಪು ಪ್ಲಾಸ್ಟಿಕ್ ಇತ್ತು ಹೊಂದಿರುತ್ತದೆ.<ref>{{cite web|url=http://www.t3.com/reviews/computers/pcs/apple-ipad-wifi-3g-review|title=Apple iPad WiFi + 3G review|author=Hannah Bouckley|date=June 1, 2010|accessdate=June 13, 2010|publisher=[[T3 Online]]}}</ref> ತಂತಿ ಮೂಲಕ ಐಪ್ಯಾಡ್ ಸಂಪರ್ಕಕ್ಕಾಗಿ, ಆ‍ಯ್‌ಪಲ್ ಒಡೆತನದ ಡಾಕ್ ಜೋಡಕವನ್ನು ಹೊಂದಿದೆ; ಇದು ದೊಡ್ಡ ಕಂಪ್ಯೂಟರ್ಸ್‌ನ ಈಥರ್ನೆಟ್ ಮತ್ತು ಯುಎಸ್‌ಬಿ ಪೋರ್ಟ್ಸ್ ರಹಿತವಾಗಿರುತ್ತದೆ.<ref name="AppleIPadSpecs" /> === ಶ್ರವಣಸಾಮರ್ಥ್ಯ === [[ಚಿತ್ರ:64 GB iPad underside 2.JPG|thumb|left|ಐಪ್ಯಾಡ್ 3ಜಿಯ ಹಿಂಭಾಗ]] ಐಪ್ಯಾಡ್ ಎರಡು ಆಂತರಿಕ ಸ್ಪೀಕರ್‌ಗಳನ್ನು ಹೂಂದಿದೆ. ಇದು ಯುನಿಟ್ಟಿನ ಕೆಳಭಾಗದ ಬಲಬದಿಯೊಳಗೆ ಮೂರು ಆಡಿಯೋ ಪೋರ್ಟ್ಸ್‌ಗೆ ಮಚ್ಚಿದ ಎರಡು ಸಣ್ಣ ಮಾರ್ಗದ ಮೂಲಕ ಏಕಧ್ವನಿಕವನ್ನು ತಳ್ಳುತ್ತದೆ.<ref name="ifixit-teardown-p3">{{cite web|title=Apple A4 Teardown|url=http://www.ifixit.com/Teardown/iPad-Teardown/2183/3#s11201|author=Miroslav Djuric |date=April 3, 2010|accessdate=April 17, 2010|work=iFixit}}</ref> ಯುನಿಟ್ಟಿನ ಬಲ ಬದಿಗೆ ವಾಲ್ಯೂಮ್ ಗುಂಡಿ ಇದೆ. ಉಪಕರಣದ ಎಡಭಾಗದ ಮೇಲಿನ ಮೂಲೆಯಲ್ಲಿರುವ 3.5-ಎಂಎಂ ಟಿಆರ್‌ಎಸ್ ಜೋಡಕ ಆಡಿಯೋ ಔಟ್ ಜಾಕ್ ಮೈಕ್ರೋಫೋನ್‌ ಮತ್ತು ಧ್ವನಿ ನಿಯಂತ್ರಕ ಇದ್ದರೂ/ ಇಲ್ಲದಿದ್ದರೂ ಹೆಡ್‌ಫೋನ್‌ಗೆ ಸ್ಟೀರೀಯೊ ಸೌಂಡ್ ಒದಗಿಸುತ್ತದೆ. ಐಪ್ಯಾಡ್ ಧ್ವನಿ ಮುದ್ರಣಕ್ಕಾಗಿ ಸೂಕ್ಷ್ಮ ಧ್ವನಿವರ್ಧಕ ಹೊಂದಿದೆ. ಬ್ಲೂಟೂತ್ 2.1 + EDR ಅಂತರ ಸಂಪರ್ಕ ಸಾಧನವು ನಿಸ್ತಂತು ಹೆಡ್‌ಫೋನನ್‌ಗಳು ಮತ್ತು ಕೀಲಿಮಣೆ ಜೊತೆಗೆ ಐಪ್ಯಾಡ್ ಬಳಸಲು ಅವಕಾಶ ನೀಡುತ್ತದೆ.<ref>{{cite web|url=http://www.apple.com/ipad/design/|title=iPad&nbsp;– Design|publisher=[[Apple Inc]]|accessdate=June 13, 2010}}</ref> ಆದರೆ, ಪ್ರಸ್ತುತ ಒಎಸ್ ಬ್ಲೂಟೂತ್ ಮೂಲಕ ಕಡತ ವರ್ಗಾವಣೆಗೆ ಬೆಂಬಲ ನೀಡುತ್ತಿಲ್ಲ.<ref>{{cite web|url=http://www.zdnet.com/blog/apple/ipads-lack-of-flashusbbluetooth-is-all-about-lock-in-updated/5922|title=iPad's lack of Flash/USB/Bluetooth is all about lock-in (updated)|date=February 1, 2010|accessdate=June 19, 2010|work=[[ZDNet]]|publisher=[[CNet]]}}</ref> ಐಪ್ಯಾಡ್ ಬಾಹ್ಯ ಡಿಸ್‌ಪ್ಲೇ ಅಥವಾ ಟಿವಿಗೆ ಸಂಪರ್ಕಿಸಲು 1024 x 768 ವಿಜಿಎ ವಿಡಿಯೋ ಔಟ್‌ಪುಟ್ ಕೂಡ ಹೊಂದಿದೆ.<ref>{{cite web|url=http://support.apple.com/kb/ht4108|title=iPad: About iPad Dock Connector to VGA Adapter compatibility|publisher=[[Apple Inc.]]|accessdate=June 11, 2010}}</ref> {{-}} === ಪವರ್ ಮತ್ತು ಬ್ಯಾಟರಿ === thumb|ಐಪ್ಯಾಡ್ ಕೀಬೋರ್ಡ್ ಡಾಕ್ ಹೊಂದಿರುವ ಐಪ್ಯಾಡ್ ಐಪ್ಯಾಡ್ ಆಂತರಿಕವಾಗಿ ಪುನರಾವೇಶ್ಯ ಲಿಥಿಯಂ-ಅಯಾನ್ ಪಾಲಿಮರ್ ಬ್ಯಾಟರಿ(LiPo)ಯನ್ನು ಬಳಸಿಕೊಳ್ಳುತ್ತದೆ. ಶೇ60%ರಷ್ಟು ಬ್ಯಾಟರಿಗಳನ್ನು ತೈವಾನ್‌ನ ಸಿಂಪ್ಲೊ ಟೆಕ್ನಾಲಜಿ ಮತ್ತು ಡೈನಾಪ್ಯಾಕ್ ಇಂಟರ್ನ್ಯಾಷನಲ್ ಟೆಕ್ನಾಲಜಿ ತಯಾರಿಸುತ್ತದೆ.<ref name="forbes.com">{{cite web|url=http://www.forbes.com/global/2010/0607/best-under-billion-10-raymond-sung-simplo-technology-batteries-requried.html?boxes=Homepagetmagazines|publisher=[[Forbes]]|title=Best Under a Billion: Batteries Required?|date=June 7, 2010|accessdate=June 11, 2010}}</ref> ಯುಎಸ್‌ಬಿ{{convert|10|W|adj=on}} ಪವರ್ ಅಡಾಪ್ಟರ್ ಒಳಗೊಂಡು ಹೆಚ್ಚು ವಿದ್ಯುತ್(2 ಎಂಪರ್ಸ್) ಪೂರಣವಾಗುವಂತೆ ಐಪ್ಯಾಡ್‌ನ್ನು ವಿನ್ಯಾಸಗೊಳಿಸಲಾಗಿದೆ. ಕಂಪ್ಯೂಟರ್‌ನ ಪ್ರಮಾಣಿತ ಯುಎಸ್‌ಬಿ ಪೋರ್ಟ್‌ನಿಂದ ಇದು ವಿದ್ಯುತ್ ಪೂರಣ ಮಾಡಿಕೊಳ್ಳುತ್ತದೆಯಾದರೂ ಅದು 500 ಮಿಲಿ ಎಂಪಿಯರ್ಸ್(ಅರ್ಧ ಎಂಪಿಯರ್ಸ್)ವರೆಗೆ ಮಾತ್ರ ಸಿಮೀತವಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಕಂಪ್ಯೂಟರ್ ಯುಎಸ್‌ಬಿ ಪೋರ್ಟ್‌ಗೆ ಸಂಪರ್ಕಹೊಂದಿ ಐಪ್ಯಾಡ್ ತಿರುಗಿದ್ದರೆ ತುಂಬಾ ನಿಧಾನವಾಗಿ ವಿದ್ಯುತ್ ಪೂರೈಕೆಯಾಗುತ್ತದೆ ಅಥವಾ ಆಗುವುದೇ ಇಲ್ಲ. ಹೊಸದಾದ ಆ‍ಯ್‌ಪಲ್ ಕಂಪ್ಯೂಟರ್ಸ್‌ನಲ್ಲಿ ಹೆಚ್ಚು ಸಾಮರ್ಥ್ಯದ ಯುಎಸ್‌ಬಿ ಪೋರ್ಟ್‌ನ್ನು ಇಡಲಾಗಿದ್ದು ಪರಿಕರಗಳು ಸಂಪೂರ್ಣ ಪೂರಣ ಸಾಮರ್ಥ್ಯವನ್ನು ಒದಗಿಸುತ್ತದೆ.<ref>{{cite web|url=http://support.apple.com/kb/HT4060|publisher=Apple|title=iPad: Charging the battery|accessdate=December 25, 2010}}</ref> ಐಪ್ಯಾಡ್‌ನ ಬ್ಯಾಟರಿ ಸುಮಾರು 10 ತಾಸು ವಿಡಿಯೋ ನೋಡುವಷ್ಟು, 140 ತಾಸು ಆಡಿಯೋ ಕೇಳುವಷ್ಟು, ಅಥವಾ ಒಂದು ತಿಂಗಳ ಕಾಲ ಪೂರಣವನ್ನು ಹೊಂದಿರುತ್ತದೆ ಎಂದು ಆ‍ಯ್‌ಪಲ್ ಹೇಳಿದೆ. ಯಾವುದೇ ಬ್ಯಾಟರಿ ತಂತ್ರಜ್ಞಾನದಂತೆ ಐಪ್ಯಾಡ್‌ನ ಲಿಪೊ ಬ್ಯಾಟರಿ ಕೂಡಾ ತುಂಬಾ ಸಮಯದ ನಂತರ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಆದರೆ ಬಳಕೆದಾರ ವಿನಿಮಯ ಸಾಧ್ಯತೆ ಹೊಂದಿರುವಂತೆ ವಿನ್ಯಾಸ ಮಾಡಲಾಗಿಲ್ಲ. [[ಐಪಾಡ್]] ಮತ್ತು ಮೂಲ [[ಐಫೋನ್‌]]ಗೆ ಇರುವಂತಹದೆ ಬ್ಯಾಟರಿ-ಬದಲಾವಣೆ ಯೋಜನೆಯನ್ನು ಹೊಂದಿದೆ, ಆ‍ಯ್‌ಪಲ್ ವಿದ್ಯುದಾವೇಶ ಹೊಂದಿರದ ಐಪ್ಯಾಡ್ ಬದಲಿಸಿ ಮತ್ತು [[ಸಂಯುಕ್ತ ಸಂಸ್ಥಾನದ ಡಾಲರ್|$]]99 ( $6.95 ಸಾಗಾಣಿಕಾ ವೆಚ್ಚ) ಶುಲ್ಕದೊಂದಿಗೆ ನವೀಕರಿಸಿದ ಐಪ್ಯಾಡ್ ನೀಡುತ್ತದೆ.<ref>{{cite web|url=http://gizmodo.com/5492711/apple-will-replace-dead-battery-ipads-for-99|title=Apple will replace the dead battery of an iPad for $99|author=Kyle VanHemert|date=March 13, 2010|accessdate=March 15, 2010|work=[[Gizmodo]]|publisher=[[Gizmodo]]|archive-date=ಅಕ್ಟೋಬರ್ 8, 2012|archive-url=https://web.archive.org/web/20121008110927/http://gizmodo.com/5492711/apple-will-replace-dead-battery-ipads-for-99|url-status=dead}}</ref><ref name="Apple_iPad_Battery">{{cite web | url = http://www.apple.com/support/ipad/service/battery/ | title = iPad Battery Replacement Service: Frequently Asked Questions | publisher = [[Apple Inc.|Apple]] | accessdate=March 14, 2010}}</ref> === ಶೇಖರಣೆ ಮತ್ತು ಸಿಮ್ === ಐಪ್ಯಾಡ್‌ ಮೂರು ಆಂತರಿಕ ಸಂಗ್ರಹ ಗಾತ್ರದೊಂದಿಗೆ ಬಿಡುಗಡೆ ಮಾಡಲಾಯಿತು: ಎ 16, 32, ಅಥವಾ 64&nbsp;ಜಿಬಿ ಫ್ಲ್ಯಾಶ್ ಡ್ರೈವ್. ಎಲ್ಲಾ ಮಾಹಿತಿಗಳು ಫ್ಲ್ಯಾಶ್ ಡ್ರೈವ್‌ನಲ್ಲಿ ಸಂಗ್ರಹವಾಗುತ್ತವೆ ಮತ್ತು ಸಂಗ್ರಹವನ್ನು ಹೆಚ್ಚಿಸಿಸಲು ಯಾವುದೆ ಆಯ್ಕೆ ಇಲ್ಲ. ಆ‍ಯ್‌ಪಲ್ ಎಸ್‌ಡಿ ಕಾರ್ಡ್ ರೀಡರ್‌ನೊಂದೊಗೆ ಕ್ಯಾಮರಾ ಸಂಪರ್ಕ ಕಿಟ್ ಕೂಡ ಮಾರಾಟ ಮಾಡಿತು, ಆದರೆ ಇದನ್ನು ಪೋಟೋಗಳನ್ನು ಮತ್ತು ವಿಡಿಯೋಗಳನ್ನು ವರ್ಗಾಯಿಸಲು ಮಾತ್ರ ಬಳಸಬಹುದು.<ref>{{cite web|url=http://www.ilounge.com/index.php/reviews/entry/apple-ipad-camera-connection-kit/|title=Apple iPad Camera Connection Kit|author=Jeremy Horwitz|publisher=[[iLounge]]|date=April 26, 2010|accessdate=June 19, 2010|archive-date=ಜೂನ್ 6, 2010|archive-url=https://web.archive.org/web/20100606105305/http://www.ilounge.com/index.php/reviews/entry/apple-ipad-camera-connection-kit/|url-status=dead}}</ref> [[ವೈ-ಫೈ]] + 3ಜಿ ಮಾದರಿಯು ಮೈಕ್ರೋ-ಸಿಮ್ ಸ್ಲಾಟ್ (ಮಿನಿ-ಸಿಮ್ಅಲ್ಲ) ಹೊಂದಿರುತ್ತದೆ. [[ಐಫೋನ್‌]]ಗಿಂತ ಭಿನ್ನವಾದ ಭದ್ರಪಡಿಸಿದ ಕ್ಯಾರಿಯರ್‌ಗಳಲ್ಲಿ ಮಾರಲಾಗುತ್ತದೆ, 3ಜಿ ಐಪ್ಯಾಡ್‌ನ್ನು ಭದ್ರಪಡಿಸದ ಮತ್ತು ಅನುರೂಪವದ ಯಾವುದೇ [[ಜಿಎಸ್ಎಮ್|ಜಿಎಸ್‌ಎಂ]] ಕ್ಯಾರಿಯರ್‌ಗಳಲ್ಲಿ ಮಾರುತ್ತಾರೆ.<ref>{{cite web|url=https://arstechnica.com/apple/news/2010/04/ipad-3g-wifi-day-is-today-heres-our-data-plan-primer.ars|title=iPad WiFi + 3G day is today; here's our data plan primer|work=[[Arstechnica]]|publisher=[[Condé Nast Publications|Condé Nast]]|author=Chris Foresman|date=April 27, 2010|accessdate=June 11, 2010}}</ref> ಜಾಪಾನಿನಲ್ಲಿ ಈ ರೀತಿ ಮಾರದೆ ಐಪ್ಯಾಡ್ 3ಜಿಯನ್ನು ಸಾಪ್ಟ್‌ಬ್ಯಾಂಕ್‌ ಭದ್ರಪಡಿಸುತ್ತದೆ.<ref>{{cite web|url=http://lemon.soju.co.uk/2010/05/11/sad-news-for-ipad-in-japan/|title=Sad news for iPad in Japan|access-date=ಜನವರಿ 22, 2011|archive-date=ಆಗಸ್ಟ್ 19, 2011|archive-url=https://archive.is/20110819233214/http://lemon.soju.co.uk/2010/05/11/sad-news-for-ipad-in-japan/|url-status=dead}}</ref> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಟಿ-ಮೊಬೈಲ್‌ನ ಜಾಲದ ಮೂಲಕ ಮಾಹಿತಿ ಜಾಲ ಪ್ರವೇಶ ಮಾಡುತ್ತದೆ ಆದರೆ ಇಡಿಜಿಇ ಸೆಲ್ಯುಲರ್ ವೇಗ ಕಡಿಮೆ ಇರುವಂತೆ ನಿಯಂತ್ರಿಸಲಾಗಿದೆ ಏಕೆಂದರೆ ಟಿ-ಮೊಬೈಲ್‌ನ 3ಜಿ ಜಾಲವು ಭಿನ್ನವಾದ ಕಂಪನಾಂಕಗಳನ್ನು ಬಳಸಿಕೊಳ್ಳುತ್ತದೆ.<ref>{{cite news|title=Apple's iPad wireless service to be unlocked, partnered with AT&T|url=http://voices.washingtonpost.com/posttech/2010/01/from_washington_the_most_inter.html|first=Cecilia|last=Kang|date=January 27, 2010|accessdate=April 26, 2010|work=[[Washington Post]]|archive-date=ಜನವರಿ 12, 2012|archive-url=https://web.archive.org/web/20120112123625/http://voices.washingtonpost.com/posttech/2010/01/from_washington_the_most_inter.html|url-status=dead}}</ref><ref>{{cite web|title=Unlocked or Not, Your iPad Won't Be Able to Use T-Mobile's 3G Network|url=http://gizmodo.com/5458423/unlocked-or-not-your-ipad-wont-be-able-to-use-t+mobiles-3g-network|first=Rosa|last=Golijan|date=January 27, 2010|accessdate=April 26, 2010|work=[[Gizmodo]]|archive-date=ಏಪ್ರಿಲ್ 20, 2010|archive-url=https://web.archive.org/web/20100420200135/http://gizmodo.com/5458423/unlocked-or-not-your-ipad-wont-be-able-to-use-t+mobiles-3g-network|url-status=dead}}</ref> === ಪರಿಕರಗಳ ಆಯ್ಕೆ === thumb|ಐಪ್ಯಾಡ್ ತನ್ನ ಕೇಸ್‌ನೊಂದಿಗೆ ಆ‍ಯ್‌ಪಲ್ ಹಲವಾರು ವಿಧವಾದ ಐಪ್ಯಾಡ್ ಪರಿಕರಗಳನ್ನು ಮಾರಾಟ ಮಾಡುತ್ತಿದೆ:<ref name="AppleIPadSpecs" /> * ''ಐಪ್ಯಾಡ್ ಕೀಬೋರ್ಡ್ ಡಾಕ್'' ಹಾರ್ಡ್‌ವೇರ್ ಕೀಬೋರ್ಡ್, 30-ಪಿನ್ ಕನೆಕ್ಟರ್, ಮತ್ತು ಆಡಿಯೋ ಜಾಕ್ * ''ಐಪ್ಯಾಡ್ ಕೇಸ್'' ಐಪ್ಯಾಡ್‌ನ್ನು ಬೇರೆಬೇರೆ ಸ್ಥಾನಗಳಲ್ಲಿ ಡಲು ಬಳಸಿಕೊಳ್ಳಬಹುದು. * ''ಐಪ್ಯಾಡ್ ಡಾಕ್'' 30-ಪಿನ್ ಕನೆಕ್ಟರ್, ಮತ್ತು ಆಡಿಯೋ ಜಾಕ್ * ಹೊರಗಿನ ಮಾಜಿಟರ್ ಅಥವಾ ಪ್ರೊಜೆಕ್ಟರ್‌ಗಾಗಿ ''ಐಪ್ಯಾಡ್ ಡಾಕ್ ಕನೆಕ್ಟರ್ ಟು ವಿಜಿಎ ಅಡಾಪ್ಟರ್'' * ಪೋಟೋಗಳನ್ನು ಮತ್ತು ವಿಡಿಯೋಗಳನ್ನು ವರ್ಗಾಯಿಸಲು ಯುಎಸ್‌ಬಿ ಟೈಪ್ ಎ ಕನೆಕ್ಟರ್ ಅಡಾಪ್ಟರ್ ಮತ್ತು ಎಸ್‌ಡಿ ಕಾರ್ಡ್ ರೀಡರ್‌ನೊಂದಿಗೆ ''ಐಪ್ಯಾಡ್ ಕ್ಯಾಮರಾ ಸಂಪರ್ಕ ಕಿಟ್''. * 2 ಎ ಔಟ್‌ಪುಟ್‌ನೊಂದಿಗೆ(10 W) ''ಐಪ್ಯಾಡ್ 10W ಯುಎಸ್‌ಬಿ ಪವರ್ ಅಡಾಪ್ಟರ್'' === ತಾಂತ್ರಿಕ ವಿವರಣೆಗಳು === {| class="wikitable sortable " style="text-align: center;" |- ! ಮಾದರಿ style="width:40%;"| ವೈ-ಫೈ ! style="width:40%;"| ವೈ-ಫೈ + 3ಜಿ |- ! ಘೋಷಣಾ ದಿನಾಂಕ | colspan="2" | ಜನವರಿ 27, 2010<ref name="ಆ‍ಯ್‌ಪಲ್ PR-Jan" /> |- ! ಬಿಡುಗಡೆ ದಿನಾಂಕ | ಏಪ್ರಿಲ್ 3, 2010<ref name="ಆ‍ಯ್‌ಪಲ್ PR 2" /> | ಏಪ್ರಿಲ್ 30, 2010<ref name="ಆ‍ಯ್‌ಪಲ್ PR 3" /> |- ! [[ಡಿಸ್‌ಪ್ಲೇ ಸಾಧನ|ಡಿಸ್‌ಪ್ಲೇ]] | colspan="2" | {{convert|9.7|in|cm}} [[ಮಲ್ಟಿಟಚ್]] ಡಿಸ್‌ಪ್ಲೇಯ ರೆಸಲ್ಯೂಶನ್ 1024 × 768 [[ಪಿಕ್ಸೆಲ್ಸ್]] ಇದರೊಂದಿಗೆ [[ಲೈಟ್-ಎಮಿಟಿಂಗ್ ಡಯೋಡ್|LED]] ಹಿನ್ನೆಲೆಯ ಬೆಳಕು ಮತ್ತು ಬೆರಳಚ್ಚು ಮತ್ತು ಗೀರು ತಡೆ ಲೇಪನ<ref name="AppleIPadSpecs">{{cite web|url=http://www.apple.com/iPad/specs/ |title=iPad&nbsp;– ಐಪ್ಯಾಡ್‌ನ ತಾಂತ್ರಿಕ ವೈಶಿಷ್ಟ್ಯತೆಗಳು ಮತ್ತು ಸಲಕರಣೆಗಳು|publisher=[[ಆ‍ಯ್‌ಪಲ್ ಇಂಕ್.|ಆ‍ಯ್‌ಪಲ್]]|date=ಜನವರಿ 27, 2010|accessdate=ಜನವರಿ 27, 2010}}</ref> |- ! [[ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್|ಪ್ರೊಸೆಸರ್]] | colspan="2" | 1&nbsp;GHz [[ಆ‍ಯ್‌ಪಲ್ A4]] [[system-on-a-chip|ಚಿಪ್‌ನಲ್ಲಿನ ಸಿಸ್ಟಮ್]]<ref name="A4">{{cite news | url = http://news.cnet.com/8301-13924_3-10442684-64.html | title = ಐಪ್ಯಾಡ್ ಒಳಗೆ: ಆ‍ಯ್‌ಪಲ್‌ನ ಹೊಸ 'A4' ಚಿಪ್ | author = ಬ್ರೂಕ್ ಕ್ರೋದರ್ಸ್ | work = [[ಸಿಎನ್‌ಇಟಿ ನೆ‍ಟ್‌ವರ್ಕ್ಸ್|ಸಿಎನ್‌ಇಟಿ]] | date = ಜನವರಿ 27, 2010 | accessdate = ಜನವರಿ 27, 2010 | archive-date = ನವೆಂಬರ್ 10, 2013 | archive-url = https://web.archive.org/web/20131110163258/http://news.cnet.com/8301-13924_3-10442684-64.html | url-status = dead }}</ref> <!-- Memory? --> |- ! [[ದತ್ತಾಂಶ ಸಂಗ್ರಹಣೆ ಸಾಧನ|ಸಂಗ್ರಹಣೆ]] | colspan="2" |16, 32, ಅಥವಾ 64&nbsp;[[Gigabyte|GB]] ನಿರ್ದಿಷ್ಟ ಸಾಮರ್ಥ್ಯ<ref name="AppleIPadSpecs" /> |- ! rowspan=2 | [[Wireless]] | colspan="2" | [[ವೈ-ಫೈ]] ([[IEEE 802.11n-2009|802.11a/b/g/n]]), [[ಟಿಆರ್‌ಎಸ್ ಜೋಡಕ 2.1|ಟಿಆರ್‌ಎಸ್ ಜೋಡಕ 2.1+EDR]]<ref name="AppleIPadSpecs" /> |- | No [[ವೈರ್‌ಲೆಸ್ ವೈಡ್ ಏರಿಯಾ ನೆಟ್‌ವರ್ಕ್]] ಅಂತರ ಸಂಪರ್ಕ ಸಾಧನ | 3ಜಿ ಸೆಲ್ಯುಲಾರ್ [[HSDPA]], 2ಜಿ ಸೆಲ್ಯುಲಾರ್ [[ಇಡಿಜಿಇ]]}}<ref name="AppleIPadSpecs" /> |- ! ಜಿಯೋಲೊಕೇಶನ್ | ವೈಫೈ<ref name="AppleIPadSpecs" />/ಆ‍ಯ್‌ಪಲ್ ಸ್ಥಳ ದತ್ತಾಂಶಮೂಲಗಳು<ref name="Techcrunch">{{cite web|url=https://techcrunch.com/2010/07/29/apple-location/|title=In April, Apple Ditched Google And Skyhook In Favor Of Its Own Location Databases |work=[[TechCrunch]]|date=July 29, 2010 |accessdate=October 14, 2010}}</ref> | ಅಸಿಸ್ಟೆಡ್ ಜಿಪಿಎಸ್, ಆ‍ಯ್‌ಪಲ್ ದತ್ತಾಂಶಮೂಲಗಳು,<ref name="Techcrunch" /> ಸೆಲ್ಯುಲಾರ್ ನೆಟ್‌ವರ್ಕ್<ref name="AppleIPadSpecs" /> |- ! ಪಾರಿಸಾರಿಕ ಗ್ರಾಹಕಗಳು | colspan="2" | ಅಕ್ಸೆಲೆರೊಮೀಟರ್, ಆವರಿಸಿದ ಬೆಳಕಿನ ಗ್ರಾಹಕ, ಮ್ಯಾಗ್ನೆಟೋಮೀಟರ್ (ಡಿಜಿಟಲ್ ಕಂಪಾಸ್‌ಗೆ)<ref name="AppleIPadSpecs" /> |- ! [[ಕಾರ್ಯನಿರ್ವಹಣ ಸಾಧನ|ಕಾರ್ಯಾಚರಣ ವ್ಯವಸ್ಥೆ]] | colspan="2" | ಐಒಎಸ್ 4.2.1 <ref name="ios4.2.1" /> |- ! ವಿದ್ಯುತ್ಕೋಶ(ವಿದ್ತ್ಯುತ್ ಸಂಚಯನದ ವಸ್ತು) | colspan="2" | ಅಂತರ್‌ನಿರ್ಮಿತ ಲಿಥಿಯಮ್-ಅಯಾನ್ ಪಾಲಿಮರ್ ಬ್ಯಾಟರಿ; {{nobr|(10 hours video,<ref name="AppleIPadSpecs" /> 140 hours audio,<ref>{{cite web|url=http://www.macworld.com/article/150427/2010/04/ipad_as_ipod.html|title=The iPad as iPod|publisher=[[MacWorld.com]]|author=Christopher Breen|date=April 6, 2010|accessdate=June 26, 2010|archive-date=ಆಗಸ್ಟ್ 21, 2011|archive-url=https://web.archive.org/web/20110821131151/http://www.macworld.com/article/150427/2010/04/ipad_as_ipod.html|url-status=dead}}</ref> 1 month standby<ref>{{cite web|url=http://crave.cnet.co.uk/laptops/0,39029450,49304822,00.htm|title=Apple iPad launch: The first specs|date=January 27, 2010|publisher=[[CNet]]|accessdate=June 26, 2010|author=Rich Trenholm|archive-date=ಜನವರಿ 30, 2010|archive-url=https://web.archive.org/web/20100130221925/http://crave.cnet.co.uk/laptops/0,39029450,49304822,00.htm|url-status=dead}}</ref>)}} |- ! Weight | {{convert|1.5|lb|g|abbr=on}}<ref name="AppleIPadSpecs" /> | {{convert| 1.6|lb|g|abbr=on}}<ref name="AppleIPadSpecs" /> |- ! ಆಯಾಮಗಳು | colspan="2" | 9.56 x 7.47 x.5 in ({{convert|9.56|in|mm| disp= output number only}} × {{convert|7.47|in|mm| disp= output number only}} × {{convert|.5|in|mm| disp= output number only}} mm)<ref name="AppleIPadSpecs" /> |- ! ಯಾಂತ್ರಿಕ ಕೀಲಿಗಳು | colspan="2" | ಹೋಮ್, ಸ್ಲೀಪ್, ವಾಲ್ಯೂಮ್ ರಾಕರ್, ಸ್ಕ್ರೀನ್ ರೊಟೇಶನ್ ಲಾಕ್, (ಐಒಎಸ್ 4.2 ನಲ್ಲಿ ಮ್ಯೂಟ್‌ ಸ್ವಿಚ್)<ref name="AppleIPadSpecs" /> |} === ಉತ್ಪಾದನೆ === ಐಪ್ಯಾಡ್ ಫಾಕ್ಸ್‌ಕಾನ್‌ನೊಂದಿಗೆ ಸಂಯೋಜಿಸಿದೆ, [[ಚೀನಿ ಜನರ ಗಣರಾಜ್ಯ|ಚೀನಾ]]ದ ಷೆನ್‌ಝೆನ್‌‌ನಲ್ಲಿರು ದೊಡ್ಡ ಉತ್ಪಾದನಾ ಸ್ಥಾವರದಲ್ಲಿ ಆ‍ಯ್‌ಪಲ್‌ನ ಐಪಾಡ್, ಐಫೋನ್ ಮತ್ತು ಮ್ಯಾಕ್ ಮಿನಿ ಕೂಡ ಉತ್ಪಾದಿಸುತ್ತದೆ.<ref>{{cite news |author=Nick Saint, provided by |url=http://www.sfgate.com/cgi-bin/article.cgi?f=/g/a/2010/03/31/businessinsider-where-in-the-world-is-my-ipad-2010-3.DTL |title=Where In The World Is My iPad? (AAPL) |publisher=Sfgate.com |date=March 31, 2010 |accessdate=April 17, 2010 |archive-date=ಏಪ್ರಿಲ್ 4, 2010 |archive-url=https://web.archive.org/web/20100404073728/http://www.sfgate.com/cgi-bin/article.cgi?f=%2Fg%2Fa%2F2010%2F03%2F31%2Fbusinessinsider-where-in-the-world-is-my-ipad-2010-3.DTL |url-status=dead }}</ref> ಐಸಪ್ಲಿ ಅಂದಾಜು ಮಾಡಿರುವಂತೆ 16 ಜಿಬಿ ವೈ-ಫೈ ಆವೃತ್ತಿಯ ಐಪ್ಯಾಡ್‌ನ ಉತ್ಪಾದನಾ ವೆಚ್ಚ [[ಸಂಯುಕ್ತ ಸಂಸ್ಥಾನದ ಡಾಲರ್|$]]259.60 ಇದರಲ್ಲಿ ಸಂಶೋಧನೆ, ಅಭಿವೃದ್ಧಿ,ಪರವಾನಿಗೆ ಮತ್ತು ಪೇಟೆಂಟ್ ವೆಚ್ಚ ಹೊಂದಿಲ್ಲ.<ref>{{cite web|author=JR Raphael|date=April 7, 2010|url=http://www.pcworld.com/article/193746/apple_ipad_costs_260_to_build_isuppli_finds.html|title=Apple iPad Costs $260 to build, iSuppli Finds|publisher=PC World|accessdate=June 11, 2010}}</ref> ಆ‍ಯ್‌ಪಲ್ ಐಪ್ಯಾಡ್ ಬಿಡಿಭಾಗಗಳನ್ನು ತಯಾರಿಸುವವರನ್ನು ಬಹಿರಂಗ ಪಡಿಸಿಲ್ಲ ಅದರೆ ಉದ್ಯಮದ ಒಳಗಿರುವವರಿಂದ ಟೀಯರ್‌ಡೌನ್ ಪಡೆದ ವರದಿಗಳು ಮತ್ತು ವಿಶ್ಲೇಷಣೆಗಳು ಸೂಚಸುಯಂತೆ ಇದರ ಹಲವಾರು ಘಟಕಗಳು ಮತ್ತು ಪೂರೈಕೆದಾರು: * ಆ‍ಯ್‌ಪಲ್ ಎ4 ಈಸ್‌ಒಸಿ: ಸ್ಯಾಮ್‌ಸಂಗ್.<ref name="AppleIPadSpecs" /><ref>{{cite web|url=http://www.chipworks.com/A4_is_Samsung_45nm.aspx|title=Chipworks Confirms Apple A4 iPad chip is fabbed by Samsung in their 45-nm process|publisher=Chipworks.com|accessdate=May 27, 2010|archive-date=ಸೆಪ್ಟೆಂಬರ್ 21, 2010|archive-url=https://web.archive.org/web/20100921083904/http://chipworks.com/A4_is_Samsung_45nm.aspx|url-status=dead}}</ref> * ಎನ್‌ಎ‌ಎನ್‌ಡಿ ಫ್ಲ್ಯಾಶ್ ರ್ಯಾಮ್ ಚಿಪ್ಸ್: ತೋಷಿಬಾ; ಸ್ಯಾಮ್‌ಸಂಗ್‌ನ 64 ಜಿಬಿ ಮಾದರಿ ಹೊರತು ಪಡಿಸಿ.<ref name="EE Times">{{cite web |url=http://www.eetimes.com/news/design/rss/showArticle.jhtml?articleID=224201247&cid=RSSfeed_eetimes_designRSS |title=Inside the iPad: Samsung, Broadcom snag multiple wins |publisher=EE Times |date= |accessdate=April 17, 2010 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>{{cite news|url=http://www.reuters.com/article/idUSTRE6300SY20100401|author=Gabriel Madway|title=Special Report: iPad striptease: It's what's inside that counts|publisher=Reuters|date=April 1, 2010}}</ref> * ಟಚ್-ಸ್ಕ್ರೀನ್ ಚಿಪ್ಸ್: ಬ್ರಾಡ್‌ಕಾಮ್.<ref name="EE Times" /> * ಐಪಿಎಸ್ ಡಿಸ್‌ಪ್ಲೇ: ಎಲ್‌ಜಿ ಡಿಸ್‌ಪ್ಲೇ * ಟಚ್ ಪ್ಯಾನೆಲ್ಸ್: ವಿಂಟೆಕ್. (ಟಿಪಿಕೆ ಟಚ್ ಸೊಲ್ಯೂಷನ್ಸ್‌ನಲ್ಲಿ ಕೆಲಸ ಪಡೆದ ನಂತರ ಇದರ ಆರ್ಡರ್‌ನ್ನು ಪೂರೈಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಮಾರ್ಚ್ ಕೊನೆಯಿಂದ ಏಪ್ರಿಲ್ ಮೊದಲವರೆಗೆ ಐಪ್ಯಾಡ್‌ನ ಬಿಡುಗಡೆ ಮುಂದೂಡಲ್ಪಟ್ಟಿತ್ತು.<ref>{{cite web |url=http://www.appleinsider.com/articles/10/03/26/delays_cause_apple_to_switch_ipad_touch_panel_orders_to_wintek.html |author=Sam Oliver |title=Delays cause Apple to switch iPad touch-panel orders to Wintek |publisher=Apple Insider |date=March 26, 2010 |accessdate=April 17, 2010 |archive-date=ಏಪ್ರಿಲ್ 18, 2010 |archive-url=https://web.archive.org/web/20100418080504/http://www.appleinsider.com/articles/10/03/26/delays_cause_apple_to_switch_ipad_touch_panel_orders_to_wintek.html |url-status=dead }}</ref>) * ಕೇಸ್: ಕ್ಯಾಚರ್ ಟೆಕ್ನಾಲಜೀಸ್.<ref>{{cite web|url=http://www.industryweek.com/articles/under_the_radar_apples_asian_suppliers_work_furiously_21483.aspx?ShowAll=1|title=Under the Radar; Apple's Asian Suppliers Work Furiously|publisher=Industry Week|date=April 2, 2010|accessdate=April 26, 2010|archive-date=ಮೇ 12, 2011|archive-url=https://web.archive.org/web/20110512043459/http://www.industryweek.com/articles/under_the_radar_apples_asian_suppliers_work_furiously_21483.aspx?ShowAll=1|url-status=dead}}</ref> * ಎಲ್‌ಸಿಡಿ ಡ್ರೈವರ್ಸ್: ನೊವಾಟೆಕ್ ಮೈಕ್ರೋಎಲೆಕ್ಟ್ರಾನಿಕ್ಸ್.<ref>{{cite web|url=http://electronicdesign.com/article/embedded/inside_the_ipad.aspx|title=Inside the Apple iPad|publisher=Electronic Design|date=April 5, 2010|accessdate=April 26, 2010|archive-date=ನವೆಂಬರ್ 24, 2010|archive-url=https://web.archive.org/web/20101124055032/http://electronicdesign.com/article/embedded/inside_the_ipad.aspx|url-status=dead}}</ref> * ಬ್ಯಾಟರಿಗಳು: ಶೇ60%ರಷ್ಟು ಬ್ಯಾಟರಿಗಳನ್ನು ತೈವಾನ್‌ನ ಸಿಂಪ್ಲೊ ಟೆಕ್ನಾಲಜಿ ಮತ್ತು 40%ರಷ್ಟು ಡೈನಾಪ್ಯಾಕ್ ಇಂಟರ್ನ್ಯಾಷನಲ್ ತಯಾರಿಸುತ್ತದೆ.<ref name="forbes.com" /><ref>{{cite news |last=Harmsen |first=Peter |url=http://www.google.com/hostednews/afp/article/ALeqM5hpQruUVIlYbsS8gynytmIIUk0vpg |title=Under the radar, Apple's Asian suppliers work furiously |publisher=Google |agency=[[Agence France-Presse]] |date=April 2, 2010 |accessdate=April 17, 2010 |archive-date=ಮೇ 12, 2011 |archive-url=https://web.archive.org/web/20110512043522/http://www.google.com/hostednews/afp/article/ALeqM5hpQruUVIlYbsS8gynytmIIUk0vpg |url-status=dead }}</ref> * ಅಕ್ಸೆಲೆರೊಮೀಟರ್: ಎಸ್‌ಟಿಮೈಕ್ರೋಎಲೆಕ್ಟ್ರಾನಿಕ್ಸ್.<ref>{{cite web|url=http://www.eweek.com/c/a/Mobile-and-Wireless/Apple-iPhone-4-to-Trigger-Gyroscope-Onslaught-iSuppli-329651/|title=Apple iPhone 4 to Trigger Gyroscope Onslaught: iSuppli|author=Michelle Maisto|date=June 10, 2010|accessdate=June 13, 2010|publisher=[[eWeek]]}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> == ಸಾಫ್ಟ್‌ವೇರ್‌‍ == ಐಫೋನ್‌ನಂತೆಯೆ, ಅಭಿವೃದ್ಧಿ ಎನ್ವಿರಾನ್ಮೆಂಟ್ (ಐಫೋನ್ ಎಸ್‌ಡಿಕೆ, ಅಥವಾ ಸಾಫ್ಟ್‌ವೇರ‍್ ಡೆವಲಪ್‌ಮೆಂಟ್‌ ಕಿಟ್‌ ಮುಂದಿನ ಆವೃತ್ತಿ 3.2)ನೊಂದಿಗೆ ಹಂಚಿಕೊಳ್ಳುತ್ತದೆ<ref name="SDK">{{cite web|url=http://www.apple.com/ipad/sdk/ |title=iPad SDK |publisher=[[Apple Inc.|Apple]] |date=January 27, 2010 |accessdate=January 27, 2010}}</ref>, ಐಪ್ಯಾಡ್ ಕೇವಲ ತನ್ನದೆ ಆದ ಸಾಫ್ಟ್‌ವೇರ್‌ನೊಂದಿಗೆ ಚಾಲನೆಯಾಗುತ್ತದೆ, ಆ‍ಯ್‌ಪಲ್‌ನ ಆ‍ಯ್‌ಪ್ ಸ್ಟೋರ್‌ನಿಂದ ಸಾಫ್ಟ್‌ವೇರ್ ಡೌನ್‌ಲೋಡ್ ಆಗುತ್ತದೆ, ಮತ್ತು ದಾಖಲಾದ ಉಪಕರಣಗಳಿಗೆ ಅಭಿವೃದ್ದಿ ಪರವಾನಿಗೆ ಪಡೆದ ಅಭಿವೃದ್ಧಿಗಾರರು ಸಾಫ್ಟ್‌ವೇರ್ ಬರೆಯುತ್ತಾರೆ.<ref name="gizmodo-ipad-crit" /> ಐಪ್ಯಾಡ್ ಐಫೋನ್ ಅಪ್ಲಿಕೇಶನ್ಸ್‌ನ ಮೂರನೇಯಷ್ಟರಿಂದ ನಡೆಯುತ್ತದೆ, ಐಫೋನ್ ಗಾತ್ರದಲ್ಲಿ ಡಿಸ್‌ಪ್ಲೇ ಆಗುತ್ತದೆ ಆಥವಾ ಐಪ್ಯಾಡ್‌ನ ಪರದೆಯನ್ನು ತುಂಬುವಷ್ಟು ದೊಡ್ಡದಾಗಿ ಮಾಡಿತ್ತದೆ.<ref name="TheRegister">{{cite web| url = http://www.theregister.co.uk/2010/01/27/ipad/| title = Steve Jobs uncloaks the 'iPad': World continues to revolve around sun| author = Rik Myslewski| work = [[The Register]]| date = January 27, 2010|accessdate=January 27, 2010}}</ref> ಅಭಿವೃದ್ಧಿಗಾರರು ಆ‍ಯ್‌ಪ್ಸ್ ರಚಿಸಲು ಅಥವಾ ಬದಲಾಯಿಸಲು ಐಪ್ಯಾಡ್‌ನ ಲಕ್ಷಣಗಳ ಅನುಕೂಲತೆ ಪಡೆದುಕೊಳ್ಳಬಹುದು.<ref>{{cite web| url = http://www.techcrunch.com/2010/01/28/ipad-extras/ | title = The Subplots of the iPad Blockbuster|author = MG Siegler|work = [[Tech Crunch]]| date = January 28, 2010 |accessdate=February 1, 2010}}</ref> ಐಪ್ಯಾಡ್‌ನ ಅಪ್ಲಿಕೇಶನ್ಸ್ ಅಭಿವೃದ್ಧಿ ಪಡಿಸಲು ಅಪ್ಲಿಕೇಶನ್ ಅಭಿವೃದ್ಧಿಗಾರರು ಐಫೋನ್ ಎಸ್‌ಡಿಕೆ ಬಳಸಿಕೊಳ್ಳುತ್ತಾರೆ.<ref name="latest sets">{{cite web|url=http://www.latestsets.com/2010/02/apple-ipad-features.html|title=Apple iPad Features|last=Raghavendra|first=Nayak|date=February 2010|publisher=Latest Sets|accessdate=May 27, 2010|archive-date=ಮಾರ್ಚ್ 23, 2010|archive-url=https://web.archive.org/web/20100323224127/http://www.latestsets.com/2010/02/apple-ipad-features.html|url-status=dead}}</ref> ಐಪ್ಯಾಡ್ ಅನ್ನು ಒಂದು ಗ್ರಾಹಕೀಕೄತ ಐಪ್ಯಾಡ್-ಮಾತ್ರ v3.2 ಎಂಬ ಐಫೋನ್ ಒಎಸ್ ಆವೃತ್ತಿಯೊಂದಿಗೆ ಸಮುದ್ರ ಮುಖಾಂತರ ಕಳಿಸಲಾಗುತ್ತದೆ. ನವೆಂಬರ್ 2010ರಿಂದ ಐಪ್ಯಾಡ್ ಐಒಎಸ್ 4.2ನೊಂದಿಗೆ ದೊರೆಯುತ್ತದೆ ಎಂದು ಸೆಪ್ಟೆಂಬರ್ 1ರಂದು ಪ್ರಕಟಿಸಲಾಯಿತು.<ref>{{cite web|url=http://www.apple.com/ipad/software-update/|title=iOS 4.2 available for iPad in November}}</ref> ನವೆಂಬರ್ 22ರಂದು ಆ‍ಯ್‌ಪಲ್ ಐಒಎಸ್ 4.2.1 ನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿತು.<ref>{{cite news|url=https://news.yahoo.com/s/macworld/20101122/tc_macworld/applereleasesios421|title=Apple releases iOS 4.2.1|last=Snell|first=Jason|work=[[Yahoo news]]|date=2010-11-22|accessdate=2010-11-23|archive-date=ನವೆಂಬರ್ 27, 2010|archive-url=https://web.archive.org/web/20101127120537/http://news.yahoo.com/s/macworld/20101122/tc_macworld/applereleasesios421|url-status=dead}}</ref> === ಅಳವಡಿಕೆಗಳು === ಐಪ್ಯಾಡ್ ಹಲವಾರು ಅಪ್ಲಿಕೇಶನ್ಸ್‌ನೊಂದಿಗೆ ಹೊರಬಂದಿತು: ಸಫಾರಿ, ಮೇಲ್, ಪೋಟೋಸ್, ವಿಡಿಯೋ, ಯುಟ್ಯೂಬ್, ಐಪಾಡ್, ಐಟ್ಯೂನ್ಸ್, ಆ‍ಯ್‌ಪ್ ಸ್ಟೋರ್‌, ಐಬುಕ್, ಮ್ಯಾಪ್ಸ್, ನೋಟ್ಸ್, ಕ್ಯಾಲೆಂಡರ್, ಕಾಂಟ್ಯಾಕ್ಟ್ಸ್, ಮತ್ತು ಸ್ಪಾಟ್‌ಲೈಟ್ ಸರ್ಚ್.<ref name="AppleIPadFeatures">{{cite web|url=http://www.apple.com/ipad/features/ |title=iPad Features|publisher=[[Apple Inc.]]|date=January 27, 2010|accessdate=January 28, 2010}}</ref> ಇವುಗಳಲ್ಲಿ ಐಫೋನ್‍ಗಾಗಿ ಅಭಿವೃದ್ಧಿ ಪಡಿಸಿದ ಅಪ್ಲಿಕೇಶನ್ಸ್‌ಗಳನ್ನೆ ಹಲವನ್ನು ಸುಧಾರಿಸಲಾಗಿದೆ. ಐಟ್ಯೂನ್ಸ್ ಮ್ಯಾಕ್ ಅಥವಾ ವಿಂಡೋಸ್ ಪಿಸಿಯೊಂದಿಗೆ ಐಪ್ಯಾಡ್ ಹೊಂದಿಸಲಾಗಿದೆ.<ref name="Apple PR-Jan" /> ಆ‍ಯ್‌ಪಲ್ ತನ್ನ ಐವರ್ಕ್ ಸ್ಯೂಟ್‌ ಅನ್ನು ಮ್ಯಾಕ್‌ನಿಂದ ಐಪ್ಯಾಡ್‌ಗೂ ತಂದಿದ್ದು ಆ‍ಯ್‌ಪ್ ಸ್ಟೋರ್ ನಲ್ಲಿ ಪೇಜಸ್, ನಂಬರ್ಸ್, ಮತ್ತು ಕೀನೋಟ್‌ ಅಪ್ಲಿಕೇಶನ್‌ಗಳ ಚಿಕ್ಕದಾಗಿಸಿದ ಆವೃತ್ತಿಗಳನ್ನು ಮಾರುತ್ತದೆ.<ref name="Ars-iWork">{{cite web|url=https://arstechnica.com/apple/reviews/2010/04/iwork-for-ipad-clever-subtitle-goes-here.ars/4|title=The keyboardless Office: a review of iWork for iPad|author=Jeff Smykil|work=[[ArsTechnica]]|publisher=Condé Nast|date=April 20, 2010|accessdate=May 1, 2010}}</ref> ಆದರೆ ಐಪ್ಯಾಡ್‌ನ್ನು [[ಮೊಬೈಲ್‌ ಫೋನ್‌ (ಚರ ದೂರವಾಣಿ)|ಮೊಬೈಲ್ ಫೋನ್‌]]ಗೆ ಬದಲಾಗಿ ಬಳಸುವಂತೆ ವಿನ್ಯಾಸ ಮಾಡಲಾಗಿಲ್ಲ, ತಂತಿ ಹೊಂದಿದ ಹೆಡ್‌ಸೆಟ್ ಅಥವಾ ಸ್ಪೀಕರ್‌ ಮತ್ತು ಮೈಕ್ರೋಫೋನ್‌ನೊಂದಿಗೆ ನಿರ್ಮಿಸಲಾದ ಮತ್ತು ಪ್ಲೇಸ್ ಫೋನ್ ಕಾಲ್ಸ್ ವೈ-ಫೈ ಅಥವಾ ವಿಒಐಪಿ ಅಪ್ಲಿಕೇಶನ್ 3ಜಿ ಮೂಲಕ ಗ್ರಾಹಕರು ಇದನ್ನು ಬಳಸಿಕೊಳ್ಳಬಹುದು.<ref> {{cite news | url = http://latimesblogs.latimes.com/technology/2010/01/apple-confirms-3g-voip-apps-on-ipad-iphone-ipod-touch-skype-is-waiting.html | title = Apple confirms 3G VoIP apps on iPad, iPhone, iPod touch; Skype is waiting | work = [[Los Angeles Times]] | author = David Sarno | date = January 29, 2010 | accessdate = February 7, 2010 }}</ref> ಸೆಪ್ಟೆಂಬರ್ 1, 2010ರ ಹೊತ್ತಿಗೆ ಐಪ್ಯಾಡ್‌ಗೆ ಪೂರಕವಾದ ಸುಮಾರು 25,000 ಅಪ್ಲಿಕೇಷನ್‌ಗಳು ಆ‍ಯ್‌ಪ್ ಸ್ಟೋರ್‌ನಲ್ಲಿ ಲಭ್ಯವಿದ್ದದ್ದು ಕಂಡುಬಂದಿದೆ.<ref>{{cite web|url=http://events.apple.com.edgesuite.net/1009qpeijrfn/event|title=Apple Event 1st September 2010|date=September 1, 2010|accessdate=September 1, 2010|archive-date=ಮಾರ್ಚ್ 30, 2011|archive-url=https://web.archive.org/web/20110330131801/http://events.apple.com.edgesuite.net/1009qpeijrfn/event//|url-status=dead}}</ref> ಐಪ್ಯಾಡ್ ಐಒಎಸ್ ಬಳಸುವವರೆಗೆ ಎಕ್ಸ್‌ಕೋಡ್ ಚಾಲಿಸುವುದಿಲ್ಲ.<ref>{{citation|title=XCode ON iPad|last=Dejo|url=http://stackoverflow.com/questions/2150178/run-iphone-sdk-on-ipad}}</ref> ಕೆಲವೊಂದು ಅಪ್ಲಿಕೇಶನ್‌ಗಳು ಮೂರನೇಯ ಪ್ರಚಾರಕರಿಗೆ ತಮ್ಮ ಅನುಮತಿ ಇಲ್ಲದೆ ಮಾಹಿತಿಯನ್ನು ರವಾನಿಸುತ್ತವೆ ಎಂದು [[ಐಫೋನ್‌|ಐಫೋನ್]] ಮತ್ತು ಐಪ್ಯಾಡ್ ಬಳಕೆದಾರರು ಆರೋಪಿಸಿ ಆ‍ಯ್‌ಪಲ್ ಇಂಕ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಡಿಸೆಂಬರ್ 2010ರಲ್ಲಿ ರೈಟರ್ಸ್ ವರದಿ ಮಾಡಿದೆ.<ref name="Reuters">{{cite web|url=http://www.reuters.com/article/idUSTRE6BR1Y820101228|title=IPhone and iPad users sue Apple over privacy issues | Reuters|date=28 December 2010|work=[[Reuters]]|publisher=Thomson Reuters|accessdate=28 December 2010}}</ref> === ಡಿಜಿಟಲ್ ಹಕ್ಕುಗಳ ನಿರ್ವಹಣೆ === {{Details|iOS (Apple)#Digital rights management{{!}}iOS|the digital rights management}} ಐಪ್ಯಾಡ್ ಕಾರ್ಮಿಕರ ಡಿಆರ್‌ಎಮ್ ಖರೀದಿಸಿದ ಕೆಲವು ಕಾರ್ಯಕ್ರಮಗಳನ್ನು ಉದಾಹರಣೆಗೆ ಟಿವಿ ಶೋ, ಚಲನಚಿತ್ರಗಳು ಮತ್ತು ಕೆಲವು ಅಪ್ಲಿಕೇಷನ್‌ಗಳು ಕೇವಲ ಆ‍ಯ್‌ಪಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಬಳಸುವಂತೆ ಮಾಡುವಂತೆ ನಿರ್ಭಂದವನ್ನು ವಿಧಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಐಪ್ಯಾಡ್‌ನ ಮುಂದುವರೆದ ವಿನ್ಯಾಸಕ್ಕಾಗಿ ಅಪ್ಲಿಕೇಷನ್‌ಗಳನ್ನು ತಯಾರಿಸುವವ ಯಾರೇ ಆದರೂ ನಾನ್-ಡಿಸ್‌ಕ್ಲೋಸರ್ ಅಗ್ರಿಮೆಂಟ್‌ ಅನ್ನು ಸಹಿ ಮಾಡಬೇಕಾಗುತ್ತದೆ. ಅಲ್ಲದೆ ಬೆಳವಣಿಗೆ ಸಹಕಾರಿ ಸದಸ್ಯತ್ವ ಶುಲ್ಕವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಟೀಕಾಕಾರರು ಆ‍ಯ್‌ಪಲ್ ಈ ಒಪ್ಪಿಗೆ ಪಡೆದುಕೊಳ್ಳುವ ಕೇಂದ್ರೀಕೃತ ಕ್ರಿಯೆಯಿಂದಾಗಿ ಸಾಫ್ಟ್‌ವೇರ್‌ ಬೆಳವಣಿಗೆ ಕ್ರಿಯೆಯ ತಡೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಡಿಜಿಟಲ್ ಹಕ್ಕು ಪ್ರಕಾರ ಆ‍ಯ್‌ಪಲ್ ನಿಶ್ಚಿತವಲ್ಲದ ಪ್ರದೇಶದಿಂದ ಅಪ್ಲಿಕೇಷನ್‌ಗಳನ್ನು ತನ್ನ ಇಚ್ಛೆಯಂತೆಯೇ, ಮಿಡಿಯಾ ಅಥವಾ ಡಾಟಾವನ್ನು ಅಳಿಸಲು ಸಾಧ್ಯವಿಲ್ಲ.<ref>{{cite news|url=https://www.theguardian.com/technology/2010/feb/01/apple-ipad-choke-innovation |title=Apple iPad will choke innovation, say open internet advocates [sic, apparently meaning '... open-Internet advocates'] |work=[[The Guardian]] |date=February 1, 2010 |author=Bobbie Johnson |accessdate=February 7, 2010 | location=London}}</ref><ref>{{cite web|url=http://apple.slashdot.org/story/10/01/31/1657233/Apples-Trend-Away-From-Tinkering|title=Apple's Trend Away From Tinkering|date=January 31, 2010|accessdate=February 12, 2010|work=[[Slashdot]]}}</ref><ref>{{cite web|url=https://www.eff.org/deeplinks/2010/03/iphone-developer-program-license-agreement-all |title=All Your Apps Are Belong to Apple: The iPhone Developer Program License Agreement |publisher=[[Electronic Frontier Foundation]] |date=March 9, 2010 |accessdate=April 17, 2010}}</ref> ಡಿಜಿಟಲ್ ಹಕ್ಕು ಹೇಳುವ ಪ್ರಕಾರ, ಉಚಿತ ಸಾಫ್ಟ್‌ವೇರ್ ಪೌಂಡೇಶನ್, ಎಲೆಕ್ಟ್ರಾನಿಕ್ ಫ್ರಂಟೀಯರ್ ಫೌಂಡೇಶನ್ ಮತ್ತು ಕಂಪ್ಯೂಟರ್ ಇಂಜಿನಿಯರ್ ಮತ್ತು ಕ್ರಾಂತಿಕಾರಿ ಬ್ರಿವ್‌ಸ್ಟರ್ ಕಾಹ್ಲೆ ಅವರು ಐಪ್ಯಾಡ್‌ನ ಡಿಜಿಟಲ್ ಹಕ್ಕಿನ ವಿರುದ್ದ ಇರುವ ನಿರ್ಭಂದವನ್ನು ಟೀಕಿಸಿದ್ದಾರೆ. ಗಿಗಾಒಎಮ್‌ನಲ್ಲಿ ವಿಮರ್ಶಕನಾಗಿರುವ ಪೌಲ್ ಸ್ವೀಟಿಂಗ್‌ ''ನ್ಯಾಷನಲ್ ಪಬ್ಲಿಕ್ ರೆಡಿಯೋ'' ದಲ್ಲಿ "ಐಪ್ಯಾಡ್‌ ನಿಮ್ಮ ಕೈಯಲ್ಲಿದ್ದರೆ ಅದು ಅಂತರಜಾಲ ವಿರೋದಿ ಉಪಕರಣವನ್ನು ನೀವು ಇಟ್ಟುಕೊಂಡಂತೆಯೇ" ಎಂದು ಹೇಳಿಕೆ ನೀಡಿದ್ದಾರೆ. [...] ಇದು (ಮುಖ್ಯ ಮಾಧ್ಯಮ ಕಂಪೆನಿಗಳು) ಹಳೆಯ ವ್ಯವಹಾರ ಪ್ರಕಾರವನ್ನು ಮರು ಸೃಷ್ಟಿಸಲು ಅವಕಾಶ ನೀಡುತ್ತದೆ. ಇಲ್ಲಿ ಕಂಪೆನಿಗಳು ತಮ್ಮ ಆಯ್ಕೆಗೆ ತಕ್ಕುದಾದ ಅಂಶಗಳನ್ನು ನೀಡುತ್ತವೆಯೇ ಹೊರತು ನಿಮಗೆ ಅಗತ್ಯವಾದ ಅಂಶಗಳನ್ನು ಅವು ನೀಡುವುದಿಲ್ಲ. ಅಥವಾ ಯಾವುದೇ ಸರ್ಚ್ ಇಂಜಿನ್ ನಿಮಗೆ ಅಗತ್ಯವಾದ ಅಂಶಗಳನ್ನು ಹುಡುಕಲು ಸಹಾಯಕವಾಗುವುದಿಲ್ಲ. ಆದರೆ ಸ್ವಿಟಿಂಗ್‌ ಹೇಳುವ ಪ್ರಕಾರ ಆ‍ಯ್‌ಪಲ್‌ನಲ್ಲಿರುವ ನಿರ್ಭಂದಗಳು ಈ ಉತ್ಪನ್ನವನ್ನು ಉಪಯೋಗಿಸುವ ವ್ಯಕ್ತಿಯು ತೀರಾ ಹತ್ತಿರದ ಅನುಭವವನ್ನು ಪಡೆಯುತ್ತಾನೆ. ಏಕೆಂದರೆ "ಆ‍ಯ್‌ಪಲ್ ಇದು ಉಪಯೋಗಿಸುವ ವ್ಯಕ್ತಿಗೆ ನಿರ್ಭಂದಿತ ಹಾಗೂ ರಕ್ಷಣಾತ್ಮಕವಾದ ಉಪಯೋಗವನ್ನು ನೀಡುತ್ತದೆ. ಅಲ್ಲದೆ ಇಲ್ಲಿ ದುರುಪಯೋಗವಾಗದ ಸೇವೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ." ಅಂಕಣ ಬರಹಗಾರ ಲೌರಾ ಸಿಡೆಲ್ "ಇಂಟರ್‌ನೆಟ್‌ ಬಳಕೆದಾರರು ಅಲ್ಲಿ ತಮ್ಮ ಉಪಕರಣ ಹಾಗೂ ತಮ್ಮ ಮಾಹಿತಿಯ ರಕ್ಷಣೆಯ, ವೈರಸ್‌ಗಳ, ನಕಲಿ ವಸ್ತುಗಳ ಕುರಿತಾದ ಕಳವಳ ಹೊಂದಿರುವ ಸಮಯದಲ್ಲಿ ರಕ್ಷಣಾತ್ಮಕವಾದ ಆ‍ಯ್‌ಪಲ್ ಅನ್ನು ಹೊಂದುವಲ್ಲಿ ಆಸಕ್ತಿ ತೋರಿಸುವುದು ಸಹಜವಾದುದಾಗಿದೆ.<ref>{{cite web |url=http://www.npr.org/templates/story/story.php?storyId=125561844 |title=Apple's iPad: The End Of The Internet As We Know It? |date=April 5, 2010 |work=NPR |first=Laura |last=Sydell|authorlink=Laura Sydell |accessdate=April 23, 2010 |postscript=<!--None-->}}</ref> {{-}} === ನಿರ್ಬಂಧ ಮುರಿಯುವುದು (Jailbreaking) === {{Details|iOS jailbreaking|iPad Jailbreaking}} ಉಳಿದ iOS ಸಾಧನಗಳಂತೆಯೇ ಐಪ್ಯಾಡ್‌ನಲ್ಲಿಯ ನಿರ್ಭಂದವನ್ನು ಮುರಿಯುವ ಮೂಲಕ ಆ‍ಯ್‌ಪಲ್‌ನಿಂದ ಒಪ್ಪಿಗೆ ಪಡೆಯದ ಅಪ್ಲಿಕೇಷನ್‌ಗಳನ್ನೂ ಕೂಡ ಸಾಧನದಲ್ಲಿ ಬಳಸಬಹುದಾಗಿದೆ.<ref>{{cite web|url=https://www.wired.com/gadgetlab/2010/05/ipad-jailbreak-ready-for-download/|title=iPad Jailbreak Ready for Download|work=Wired|publisher=Condé Nast|date=May 3, 2010|accessdate=May 8, 2010|author=Charlie Sorrel}}</ref><ref name="Gizmodo-iPad-jailbreak" /> ಒಮ್ಮೆ ನಿರ್ಬಂಧವನ್ನು ಮುರಿದ ನಂತರದಲ್ಲಿ ಐಪ್ಯಾಡ್ ಬಳಕೆದಾರರು ತಮಗೆ ಅಗತ್ಯವಾದ ಆ‍ಯ್‌ಪ್ ಸ್ಟೋರ್‌ನಲ್ಲಿಲ್ಲದ ಸಾಕಷ್ಟು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಕಾನೂನು ಬದ್ಧವಲ್ಲದ ಇನ್‌ಸ್ಟಾಲರ್‌ ಆದ ಸೈಡಿಯಾ(Cydia) ಅಥವಾ ಕಾನೂನು ವಿರುದ್ಧವಾದ ನಕಲಿ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.<ref name="Gizmodo-iPad-jailbreak" /> ಆ‍ಯ್‌ಪಲ್ ಹೇಳುವ ಪ್ರಕಾರ ನಿರ್ಬಂಧ ಮೀರಿದರೆ ನಮ್ಮ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಫ್ಯಾಕ್ಟರಿ ವಾರಂಟಿಯನ್ನು ಅವು ಕಳೆದುಕೊಳ್ಳಬೇಕಾಗುತ್ತದೆ.<ref name="Gizmodo-iPad-jailbreak">{{cite web|url=http://gizmodo.com/5533921/how-to-jailbreak-any-iphone-ipod-touch-or-ipad|title=How To: Jailbreak Any iPhone, iPod Touch or iPad|date=May 8, 2010|accessdate=May 8, 2010|author=John Herrman|work=[[Gizmodo]]|archive-date=ಮೇ 10, 2010|archive-url=https://web.archive.org/web/20100510023424/http://gizmodo.com/5533921/how-to-jailbreak-any-iphone-ipod-touch-or-ipad|url-status=dead}}</ref><ref>{{cite web|url=http://www.pcworld.com/article/201968/never_mind_legality_iphone_jailbreaking_voids_your_warranty.html|title=Never Mind Legality, iPhone Jailbreaking Voids Your Warranty|author=Daniel Ionescu|work=[[PC World (magazine)|PCWorld]]}}</ref> == ಪುಸ್ತಕಗಳು, ಸುದ್ದಿಗಳು, ಮತ್ತು ಮ್ಯಾಗಜೀನ್ ವಿಷಯಗಳು == [[ಚಿತ್ರ:IPad eBook reader.jpg|thumb|ಐಪ್ಯಾಡ್‌ನಲ್ಲಿ ಪುಸ್ತಕ ಓದುತ್ತಿರುವುದು]] {{Further|[[iBookstore]]}} ಐಪ್ಯಾಡ್ ಆ‍ಯ್‌ಪ್ ಸ್ಟೋರ್‌ನಿಂದ ಐಚ್ಛಿಕವಾಗಿ ಐಬುಕ್ಸ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಹೊಂದಿದೆ, ಮತ್ತು ಐಬುಕ್ಸ್‌ಸ್ಟೋರ್‌ನಿಂದ ಪುಸ್ತಕಗಳು ಮತ್ತು ಇತರೆ ಇಪಬ್-ಫಾರ್ಮ್ಯಾಟ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.<ref name="engadget">{{cite web |accessdate=January 27, 2010 |url=http://www.engadget.com/2010/01/27/the-apple-ipad/ |title=The Apple iPad: starting at $499|work=[[Engadget]] |date=January 27, 2010 |author=Patel, Nilay }}</ref> ಏಪ್ರಿಲ್ 3, 2010ರ ಐಪ್ಯಾಡ್ ಬಿಡುಗಡೆಗಾಗಿ, ಐಬುಕ್‌ಸ್ಟೋರ್ ಕೇವಲ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಲಭ್ಯವಿತ್ತು.<ref name="Apple PR 2" /><ref name="Apple PR-Jan" /><ref name="AppleIPadFeatures" /> ಪೆಂಗ್ವಿನ್ ಬುಕ್ಸ್, ಹಾರ್ಪರ್‌ಕಾಲಿನ್ಸ್‌, ಸಿಮನ್ & ಸ್ಚಸ್ಟರ್ ಮತ್ತು ಮ್ಯಾಕ್‌ಮಿಲನ್‌ಗಳಂತ ಹಲವಾರು ಪ್ರಮುಖ ಪ್ರಕಾಶಕರು ಐಪ್ಯಾಡ್‌ಗಾಗಿ ಪುಸ್ತಕ ಪ್ರಕಟಿಸಲು ಒಪ್ಪಿದ್ದರು.<ref name="Engadget-live">{{cite web|url=http://www.engadget.com/2010/01/27/live-from-the-apple-tablet-latest-creation-event/|title=Live from the Apple 'latest creation' event|work=[[Engadget]]|author=Joshua Topolsky|date=January 27, 2010|accessdate=February 3, 2010}}</ref> ಆದರೂ ಅಮೆಜಾನ್ ಕಿಂಡಲ್ ಮತ್ತು ಬಾರ್ನ್ಸ್&amp; ನೋಬಲ್ ನೂಕ್ ನೇರವಾದ ಪ್ರತಿಸ್ಪರ್ಧಿಗಳಾಗಿದ್ದವು,<ref name="electronista">{{cite web |url=http://www.electronista.com/articles/09/12/09/apple.device.at.1m.a.month.70.30.revenue.split/ |title=Apple tablet due March, to get Kindle-killer book deal? |work=Electronista |date=December 9, 2009 |accessdate=January 24, 2010 |archive-date=ಆಗಸ್ಟ್ 23, 2013 |archive-url=https://www.webcitation.org/6J5V8dSUa?url=http://www.electronista.com/articles/09/12/09/apple.device.at.1m.a.month.70.30.revenue.split/ |url-status=dead }}</ref> ಅಮೆಜಾನ್.ಕಾಮ್ ಮತ್ತು ಬಾರ್ನ್ಸ್&amp; ನೋಬಲ್ ಕಿಂಡಲ್e & ನೂಕ್ ಅಪ್ಲಿಕೇಶನ್‌ಗಳು ಐಪ್ಯಾಡ್‌ನಲ್ಲಿ ದೊರೆಯುವಂತೆ ಮಾಡಿದವು.<ref>http://www.ಅಮೆಜಾನ್.com/gp/feature.html/ref=sa_menu_karl3?ie=UTF8&amp;docId=1000493771{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref>http://www.barnesandnoble.com/u/nook-for-iPad/379002216/</ref> ಫೆಬ್ರವರಿ 2010ರಲ್ಲಿ, ಕೊಂಡೆ ನಾಸ್ಟ್ ಪಬ್ಲಿಕೇಶನ್ಸ್ ಜೂನ್‌ನಿಂದ ''ಜಿಒ'', ''ವ್ಯಾನಿಟಿ ಫೇರ್'' ಮತ್ತು ''ವೈಯರ್ಡ್'' ಮ್ಯಾಗಜೀನ್‌ಗಳಿಗಾಗಿ ಚಂದಾವನ್ನು ಐಪ್ಯಾಡ್‌ಗೆ ಮಾರುವುದಾಗಿ ಹೇಳಿತು..<ref>{{cite news|url=https://www.nytimes.com/2010/03/01/business/media/01conde.html|title=Condé Nast Is Preparing iPad Versions of Some of Its Top Magazines|work=[[ದ ನ್ಯೂ ಯಾರ್ಕ್ ಟೈಮ್ಸ್]]|date=February 28, 2010|accessdate=March 2, 2010|author=Stephanie Clifford}}</ref> ಏಪ್ರಿಲ್ 2010ರಲ್ಲಿ ''ದಿ ನ್ಯೂಯಾರ್ಕ್ ಟೈಮ್ಸ್'' ಐಪ್ಯಾಡ್‌ನಲ್ಲಿ ದಿನಪತ್ರಿಕೆಯನ್ನು ಪ್ರಕಟಿಸುವುದಾಗಿ ಪ್ರಕಟಿಸಿತು.<ref>{{cite news|url=https://techcrunch.com/2010/04/01/new-york-times-ipad/ The New York Times Introduces An iPad App|work=[[TechCrunch]]|date=April 1, 2010|accessdate=April 1, 2010|author=Andy Brett}}</ref> ಅಕ್ಟೋಬರ್ 2010ರಿಂದ, ದಿ ನ್ಯೂಯಾರ್ಕ್ ಟೈಮ್ಸ್ ಐಪ್ಯಾಡ್‌ಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಲಭ್ಯವಿರುವಂತೆ ಮತ್ತು ಪ್ರಚಾರ ಬೆಂಬಲ ನೀಡುವುದಾಗಿ ಹೇಳಿತು ಆದರೆ 2011ರಲ್ಲಿ ಚಂದಾ-ಆಧಾರಿತ ಮಾದರಿಬದಲಾಗುತ್ತದೆ.<ref>{{cite web |url=http://www.pcmag.com/article2/0,2817,2370854,00.asp |title=New York Times iPad App Gets Overhaul, More Content |date=October 15, 2010 |first=Chloe |last=Albanesius |work=PC Magazine}}</ref> ಪ್ರಮುಖ ಸುದ್ಧಿ ಸಂಸ್ಥೆಗಳಾದ ದಿ ವಾಲ್ ಸ್ಟ್ರೀಟ್ ಜರ್ನಲ್, ಬಿಬಿಸಿ, ಮತ್ತು ರೈಟರ್ಸ್ ಯಶಸ್ಸಿನ ಹಂತಗಳನ್ನ ಬದಲಾಯಿಸಲು ಐಪ್ಯಾಡ್ ಅಪ್ಲಿಕೇಶನ್ಸ್ ಪ್ರಕಟಿಸಿದವು.<ref>{{cite news|url=http://platform.idiomag.com/2010/06/the-10-best-ipad-applications-for-news/|title=The 10 Best iPad Applications for News|work=[[idio]]|date=June 14, 2010|accessdate=July 26, 2010|archive-date=ಆಗಸ್ಟ್ 23, 2010|archive-url=https://web.archive.org/web/20100823045133/http://platform.idiomag.com/2010/06/the-10-best-ipad-applications-for-news/|url-status=dead}}</ref> === ಸೆನ್ಸಾರ್‌ಶಿಪ್ === {{Further|[[App Store#Censorship|Apple App Store censorship]]}} ಐಫೋನ್ ಮತ್ತು ಐಪ್ಯಾಡ್ ಮತ್ತು ಐಪ್ಯಾಡ್ ಅಪ್ಲಿಕೇಶನ್ಸ್‌‍‌ಗಳನ್ನು ಸರಬರಾಜು ಮಾಡುವ ಆ‍ಯ್‌ಪಲ್‌ನ ಆ‍ಯ್‌ಪ್ ಸ್ಟೋರ್, ಅದರಲ್ಲಿರುವ ವಸ್ತುವಿಷಯಗಳ ಮೇಲೆ ಸೆನ್ಸಾರ್‌ಶಿಪ್‌ ಅನ್ನು ಹೊಂದಿರುತ್ತದೆ. ಇದು ಪುಸ್ತಕ ಪ್ರಕಟಣೆದಾರರಿಗೆ ಮತ್ತು ಮ್ಯಾಗಜಿನ್ ಅನ್ನು ಬಳಸುವವರಿಗೆ ಈ ಸಾಧನವನ್ನು ಬಳಸಿಕೊಳ್ಳುವುದು ಕಷ್ಟದಾಯಕವಾಗಿದೆ. ''ದಿ ಗಾರ್ಡಿಯನ್'' ವಿವರಿಸುವ ಪ್ರಕಾರ ಆ‍ಯ್‌ಪಲ್‌ನ ಈ ಕ್ರಮವು ಹಲವು ವರ್ಷಗಳವರೆಗೆ ಪ್ರಸಾರ ವ್ಯವಹಾರದಲ್ಲಿದ್ದ ಡಬ್ಲ್ಯೂ ಎಚ್‌ ಸ್ಮಿತ್‌ ಬ್ರಿಟಿಷ್‌ ಪ್ರಕಟಣೆಗಾರರು ಪ್ರಕಟಿಸುತ್ತಿದ್ದ ವಿಷಯಗಳ ಮೇಲೆ ನಿರ್ಬಂಧ ಹೇರುತ್ತಿದ್ದ ಘಟನೆಯನ್ನು ನೆನಪಿಸುತ್ತದೆ ಎಂದು ಹೇಳುತ್ತದೆ.<ref name="Schofield">{{cite news|url=https://www.theguardian.com/technology/2010/may/10/ipad-apple|title=Wikipedia's porn purge, and cleaning up for the iPad|author=Jack Schofield|date=May 10, 2010|publisher=The Guardian | location=London}}</ref> ಆ‍ಯ್‌ಪ್ ಸ್ಟೋರ್‌ನಿಂದ ಅಶ್ಲಿಲ ವಿಡಿಯೋವನ್ನು ನಿರ್ಬಂಧಿಸಿದ್ದರಿಂದ ಯು ಪೊರ್ನ್ ಮತ್ತು ಇತರೆ ಕಂಪೆನಿಗಳು ತಮ್ಮ ವಿಡಿಯೋ ಫಾರ್ಮಾಟ್‌ ಅನ್ನು ಫ್ಲಾಶ್‌ನಿಂದ H.264 ಮತ್ತು HTML5ಗೆ ಬದಲಾಯಿಸಿವೆ. ಅದೂ ಐಪ್ಯಾಡ್‌ಗಾಗಿ ಮಾತ್ರ.<ref>{{cite web| url=http://www.crunchgear.com/2010/04/24/ipad-porn-private/| title=NSFW Guide to Watching Porn on your iPad| date=April 24, 2010| accessdate=June 28, 2010| work=[[GrunchGear]]| archive-date=ಮಾರ್ಚ್ 19, 2011| archive-url=https://web.archive.org/web/20110319023255/http://www.crunchgear.com/2010/04/24/ipad-porn-private/| url-status=dead}}</ref><ref>{{cite web| url=http://newteevee.com/2010/05/18/youporn-goes-html5-gets-on-the-ipad/| title=YouPorn Goes HTML5, Gets on the iPad| date=May 18, 2010| accessdate=June 28, 2010| work=[[NewTeeVee]]| archive-date=ಜೂನ್ 28, 2010| archive-url=https://web.archive.org/web/20100628231841/http://newteevee.com/2010/05/18/youporn-goes-html5-gets-on-the-ipad/| url-status=dead}}</ref> ವ್ಯಾಲಿವಾಗ್‌ ರ್ಯಾನ್ ಟೇಟ್‌ನ ಜೊತೆಗಿನ ಈ ಮೇಲ್ ಸಂಭಾಷಣೆಯಲ್ಲಿ<ref>{{cite web|url=http://gawker.com/5539717/steve-jobs-offers-world-freedom-from-porn|title=Steve Jobs Offers World 'Freedom From Porn'|date=May 15, 2010|accessdate=June 20, 2010|work=[[Gawker]]}}</ref> [[ಸ್ಟೀವ್ ಜಾಬ್ಸ್|ಸ್ಟೀವ್ ಜಾಬ್ಸ್‌]] ಹೇಳಿರುವ ಪ್ರಕಾರ ಐಪ್ಯಾಡ್ ’ಅಶ್ಲೀಲ ಮುಕ್ತ’ ವ್ಯವಸ್ಥೆಯನ್ನು ನೀಡುತ್ತದೆ ಎಂಬ ಹೇಳಿಕೆಯು ಕಲಾವಿದ ಜೊಹಾನ್ಸ್‌ ಪಿ. ಒಸ್ಟೆರ್‌ಹಾಫ್‌ನಿಂದ<ref>{{cite web|url=http://eu.techcrunch.com/2010/05/29/apple-ipad-offers-freedom-from-porn-but-not-in-berlin/|title=Apple iPad offers "freedom from porn"&nbsp;– but not in Berlin|date=May 29, 2010|accessdate=June 20, 2010|work=[[TechCrunch]]}}</ref> ಬರ್ಲಿನ್‌ನ ಆಡ್‌ಬಸ್ಟಿಂಗ್‌ನಿಂದ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿಯ WWDC10ಯ ಸಮಯದಲ್ಲಿ ಅನೇಕ ವಿರೋಧಾತ್ಮಕ ಪ್ರಕ್ರಿಯೆಗಳಿಗೆ ಕಾರಣವಾಯಿತು.<ref>{{cite web|url=http://www.zdnet.com/blog/btl/porn-again-dudes-who-like-it-alter-san-francisco-ipad-ads/35676|title=Porn again: "Dudes" who like it alter San Francisco iPad ads|date=June 9, 2010|accessdate=October 20, 2010|work=[[ZDNet]]|publisher=[[CNet]]}}</ref> == ಬಿಡುಗಡೆ == ಮಾರ್ಚ್ 12, 2010ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಗ್ರಾಹಕರಿಂದ ಮೊದಲೆ ತಮ್ಮ ಐಪ್ಯಾಡ್‌ಗಾಗಿನ ಕೋರಿಕೆಯನ್ನು ಆ‍ಯ್‌ಪಲ್ ತೆಗೆದುಕೊಳ್ಳಲು ಪ್ರಾರಂಭಿಸಿತು.<ref name="Apple PR 2">{{cite press release| url = http://www.apple.com/pr/library/2010/03/05ipad.html | title = iPad Available in US on April 3 | publisher = [[Apple Inc.|Apple]]| date = March 5, 2010| accessdate = March 5, 2010}}</ref> ಪ್ರಕಟಣೆಯ ಸಮಯದಲ್ಲಿ ತೋರಿಸಿರುವ ಉಪಕರಣಕ್ಕೂ ಮೊದಲೆ ಕೋರಿಕೆ ಮಾಡಿ ಲಭ್ಯವಿರುವ ಉಪಕರಣದ ನಡುವೆ ಒಂದು ಪ್ರಮುಖ ಬದಲಾವಣೆ ಇದ್ದು, ಪರದೆ ತಿರುಗುವುದನ್ನು ನಿಲ್ಲಿಸಲು ಬದಿಯಲ್ಲಿರುವ ಒತ್ತುಗುಂಡಿಯನ್ನು ಬದಲಾಯಿಸಲಾಗಿದೆ.<ref>{{cite web|url=https://arstechnica.com/apple/news/2010/03/bed-readers-rejoice-ipad-gains-last-minute-rotation-lock.ars|title=Bed readers rejoice: iPad gains last-minute rotation lock|publisher=[[Condé Nast Publications|Condé Nast]]|work=[[Arstechnica]]|author=[[Jacqui Cheng]]}}</ref> ಏಪ್ರಿಲ್ 3, 2010ರಿಂದ ಐಪ್ಯಾಡ್‌ನ [[ವೈ-ಫೈ]] ಆವೃತ್ತಿಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟಕ್ಕೆ ಲಭ್ಯವಾಯಿತು.<ref name="Apple PR 2" /><ref>{{cite web|url=http://electrobuzz.com/reviews/apple/ipad-pre-order-update-march-12/|title=ipad-pre-order-update-march-12|date=March 5, 2010|accessdate=March 5, 2010|work=Electrobuzz|author=Daniel Lewis}}</ref> ಏಪ್ರಿಲ್ 30ರಂದು ವೈ-ಫೈ&nbsp;+&nbsp;3ಜಿ ಆವೃತ್ತಿ ಬಿಡುಗಡೆಯಾಯಿತು.<ref name="Apple PR 2" /><ref name="Apple PR 3">{{cite press release|url=http://www.apple.com/pr/library/2010/04/20ipad.html |title=iPad Wi-Fi + 3G Models Available in US on April 30 |publisher=[[Apple Inc.|Apple]] |date=April 20, 2010 |accessdate=April 20, 2010}}</ref><ref name="Apple PR 3" /> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಲಭ್ಯವಿದ್ದ 3ಜಿ ಸೇವೆಯನ್ನು ಎಟಿ&amp;ಟಿಯು ನೀಡುತ್ತಿತ್ತು ಮತ್ತು ಮೊದಲಿಗೆ ಎರಡು ಪ್ರಿಪೇಡ್ ಕಾಂಟ್ರಾಕ್ಟ್-ಫ್ರೀ ಮಾಹಿತಿ ಯೋಜನೆಯನ್ನು ನೀಡುತ್ತಿತ್ತು: ಒಂದು ಮಿತಿ ಹೊಂದಿರದ ಮಾಹಿತಿ ಮತ್ತು ಇನ್ನೊಂದು ಅರ್ಧ ಬೆಲೆಯಲ್ಲಿ ಪ್ರತಿ ತಿಂಗಳಿಗೆ 250 ಎಂಬಿ.<ref>{{cite news|url=http://db.tidbits.com/article/10971|title=Can You Get By with 250 MB of Data Per Month?|author=[[Glenn Fleishman]]|work=[[TidBits]]|date=February 2, 2010|accessdate=February 23, 2010}}</ref><ref>{{cite news | author = Roger Cheng | title = AT&T Gets A Vote Of Confidence From Apple With iPad Win | url = http://online.wsj.com/article/BT-CO-20100127-717127.html | agency = [[Dow Jones Newswires]] | work = [[The Wall Street Journal]] | date = January 27, 2010 | accessdate = January 27, 2010 | archive-date = ಏಪ್ರಿಲ್ 6, 2010 | archive-url = https://web.archive.org/web/20100406154904/http://online.wsj.com/article/BT-CO-20100127-717127.html | url-status = dead }}</ref> ಜೂನ್ 7ರಿಂದ ಅನ್ವಯಿಸುವಂತೆ ಹೊಸ ಗ್ರಾಹಕರಿಕೆ ಮಿತಿಹೊಂದಿರದ ಯೋಜನೆಗೆ ಬದಲಾಗಿ 2 ಜಿಬಿ ಯೋಜನೆಯನ್ನು ಸ್ವಲ್ಪ ಕಡಿಮೆ ಬೆಲೆಯಲ್ಲಿ ನೀಡುವುದಾಗು ಎಟಿ&amp;ಟಿ ಜೂನ್ 2, 2010ರಂದು ಪ್ರಕಟಿಸಿತು; ಈಗಾಗಲೇ ಮಿತಿಹೊಂದಿರದ ಯೋಜನೆಯನ್ನು ಹೊಂದಿರುವ ಗ್ರಾಹಕರು ಅದನ್ನೆ ಮುಂದುವರೆಸಬಹುದು ಎಂದು ಹೇಳಿತು.<ref>{{cite press release|title=AT&T Announces New Lower-Priced Wireless Data Plans to Make Mobile Internet More Affordable to More People|publisher=AT&T|date=June 2, 2010|url=http://www.att.com/gen/press-room?pid=4800&cdvn=news&newsarticleid=30854|archiveurl=https://web.archive.org/web/20101227064509/http://www.att.com/gen/press-room?pid=4800&cdvn=news&newsarticleid=30854|archivedate=ಡಿಸೆಂಬರ್ 27, 2010|access-date=ಜನವರಿ 22, 2011|url-status=dead}}</ref> ಈ ಯೊಜನೆಯು ಐಪ್ಯಾಡ್‌ನಲ್ಲಿ ತಾನಾಗಿಯೆ ಕ್ರಿಯಾ ಮುಖವಾವುದು ಮತ್ತು ಯಾವುದೇ ಸಮಯದಲ್ಲಿ ಇದು ರದ್ದಾಗಬಹುದು.<ref>{{cite web|url=http://www.apple.com/ipad/3g/ iPad with Wi-Fi + 3G|publisher=[[Apple Inc.]]|title=iPad with WiFi + 3G, the best way to stay connected|accessdate=June 10, 2010}}</ref> ಐಪ್ಯಾಡ್‌ನ್ನು ಮೇ 28ರಂದು [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]], [[ಕೆನಡಾ]], [[ಫ್ರಾನ್ಸ್]], [[ಜರ್ಮನಿ]], [[ಇಟಲಿ]], [[ಜಪಾನ್]], [[ಸ್ಪೇನ್]], [[ಸ್ವಿಟ್ಜರ್ಲ್ಯಾಂಡ್|ಸ್ವಿಡ್ಜರ್‌ಲ್ಯಾಂಡ್]] ಮತ್ತು [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್ ಕಿಂಗ್ಡಮ್]] ಬಿಡುಗಡೆ ಮಾಡಲಾಯಿತು.<ref name="FT-launch">{{cite web|url=http://www.ft.com/cms/s/2/62bc6472-69bf-11df-8432-00144feab49a.html?ftcamp=rss|title=Apple in control of iPad’s Europe launch|date=May 27, 2010|accessdate=May 30, 2010|author=Joseph Menn and Tim Bradshaw|work=[[Financial Times]]}}</ref><ref>{{cite web|url=http://www.apple.com/pr/library/2010/05/07ipad.html|title=iPad Available in Nine More Countries on May 28|work=Apple Press Release|publisher=[[Apple Inc]]|date=May 7, 2010|accessdate=May 9, 2010}}</ref> ಈ ದೇಶಗಳಲ್ಲಿ ಮೇ 10ರಿಂದ ಅಂತರಜಾಲದ ಮೂಲಕ ಐಪ್ಯಾಡ್‌ನ್ನು ಬುಕ್ ಮಾಡಲು ಪ್ರಾರಂಭಿಸಲಾಯಿತು.<ref name="Apple PR 3" /> ಆ‍ಯ್‌ಪಲ್ ಐಪ್ಯಾಡ್ ಜುಲೈ 23, 2010ರಿಂದ [[ಆಸ್ಟ್ರಿಯ|ಆಸ್ಟ್ರೀಯಾ]], ಬೆಲ್ಜಿಯಂ, [[ಹಾಂಗ್ ಕಾಂಗ್|ಹಾಂಗ್‌ಕಾಂಗ್]], ಐರ್ಲ್ಯಾಂಡ್, ಲಕ್ಸೆಮ್ಬರ್ಗ್, [[ಮೆಕ್ಸಿಕೋ|ಮೆಕ್ಸಿಕೊ]], [[ನೆದರ್‍ಲ್ಯಾಂಡ್ಸ್|ನೆದರ್ಲ್ಯಾಂಡ್ಸ್]], [[ನ್ಯೂ ಜೀಲ್ಯಾಂಡ್|ನ್ಯೂಜಿಲ್ಯಾಂಡ್]] ಅಮ್ತ್ತು [[ಸಿಂಗಾಪುರ್|ಸಿಂಗಾಪೂರ]]ದಲ್ಲಿ ಬಿಡುಗಡೆಯಾಯಿತು.<ref>{{cite web|url=http://www.straitstimes.com/BreakingNews/TechandScience/Story/STIStory_556883.html|title=Frustration in NZ over iPad|publisher=[[Straits Times]]|date=July 23, 2010|accessdate=July 27, 2010|archive-date=ಜುಲೈ 26, 2010|archive-url=https://web.archive.org/web/20100726113434/http://www.straitstimes.com/BreakingNews/TechandScience/Story/STIStory_556883.html|url-status=dead}}</ref> ಐಪ್ಯಾಡ್‌ನ ವೈ-ಫೈ ಇತರೆ ಉಪಕರಣಗಳಲ್ಲಿ ಮಧ್ಯೆ ಪ್ರವೇಶಿಸಬಹುದೆಂದು [[ಇಸ್ರೇಲ್]] ಸ್ವಲ್ಪಕಾಲ ಐಪ್ಯಾಡ್ ಆಮದನ್ನು ನಿಶೇಧಿಸಿತ್ತು.<ref>{{cite web |url=http://www.el-nacional.com/www/site/p_contenido.php?q=nodo/134548/Tecnolog%C3%ADa/Israel%20retira%20prohibici%C3%B3n%20para%20importaci%C3%B3n%20del%20iPad |title=Israel retira prohibición para importación del iPad &#124; Tecnología |publisher=El Nacional.com |date=March 23, 2010 |accessdate=May 31, 2010 |archive-date=ಜುಲೈ 16, 2011 |archive-url=https://web.archive.org/web/20110716153502/http://www.el-nacional.com/www/site/p_contenido.php?q=nodo%2F134548%2FTecnolog%C3%ADa%2FIsrael%20retira%20prohibici%C3%B3n%20para%20importaci%C3%B3n%20del%20iPad |url-status=dead }}</ref> ಐಪ್ಯಾಡ್ ಸೆಪ್ಟೆಂಬರ್ 17, 2010ರಿಂದ ಚೀನಾದಲ್ಲಿ ಅಧೀಕೃತವಾಗಿ ಬಿಡುಗಡೆಯಾಯಿತು.<ref>{{cite web|url=http://www.chinadaily.com.cn/photo/2010-09/18/content_11321052.htm|title=Massive crowds turn out for iPad launch|publisher=[[Xinhua]]|work=[[China Daily]]|date=18 September 2010|accessdate=18 September 2010}}</ref> ಐಪ್ಯಾಡ್ ನವೆಂಬರ್ 30, 2010ರಿಂದ [[ಮಲೇಶಿಯ|ಮಲೇಷಿಯಾ]]ದಲ್ಲಿ ಅಧೀಕೃತವಾಗಿ ಬಿಡುಗಡೆಯಾಯಿತು.<ref>[http://thestar.com.my/news/story.asp?file=/2010/11/30/nation/7516465&amp;sec=nation ಆ‍ಯ್‌ಪಲ್ಸ್ ಐಪ್ಯಾಡ್ ಆನ್ ಸೇಲ್ ಇನ್ ಮಲೆಷಿಯಾ ಫ್ರಾಮ್ ಟುಡೆ] {{Webarchive|url=https://web.archive.org/web/20120319182105/http://thestar.com.my/news/story.asp?file=%2F2010%2F11%2F30%2Fnation%2F7516465&sec=nation |date=ಮಾರ್ಚ್ 19, 2012 }} ಇನ್ ದ ಸ್ಟಾರ್ ದಿನಾಂಕ:20 ನವೆಂಬರ್ 2010</ref> ಐಪ್ಯಾಡ್ ಲಭ್ಯವಾದ ಮೊದಲ ದಿನ ಪ್ರಾರಂಭದಲ್ಲಿ 300,000 ಮಾರಾಟವಾಗಿ ಪ್ರಸಿದ್ಧಿ ಪಡೆಯಿತು.<ref>{{cite news|url=http://technology.timesonline.co.uk/tol/news/tech_and_web/personal_tech/article7088268.ece|title=iPad launch marred by technical glitches|work=[[The Times]]|publisher=[[News Corporation]]|date=April 6, 2010|accessdate=June 26, 2010|location=London|first=Mike|last=Harvey|archive-date=ಸೆಪ್ಟೆಂಬರ್ 27, 2022|archive-url=https://web.archive.org/web/20220927172414/https://www.thetimes.co.uk/|url-status=dead}}</ref> ಮೇ 3, 2010ರಿಂದ ಆ‍ಯ್‌ಪಲ್ ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಿತು,<ref name="Jim Goldman">{{cite web|url=http://www.cnbc.com/id/36911690|title=Apple Sells 1 Million iPads|date=May 3, 2010|accessdate=May 4, 2010|work=[[CNBC]]|author=Jim Goldman}}</ref> ಇದರ ಅರ್ಧ ಸಮಯದಲ್ಲಿಯೇ ಇಷ್ಟೆ ಸಂಖ್ಯೆಯಲ್ಲಿ ಮೂಲ ಐಫೋನ್‌ಗಳನ್ನು ಆ‍ಯ್‌ಪಲ್ ಮಾರಾಟ ಮಾಡಿತು.<ref>{{cite web|url=https://news.yahoo.com/s/ytech_gadg/20100503/tc_ytech_gadg/ytech_gadg_tc1901|title=iPad sales cross million mark twice as fast as original iPhone|publisher=[[Yahoo!]]|date=May 3, 2010|accessdate=June 13, 2010|archive-date=ಮೇ 9, 2010|archive-url=https://web.archive.org/web/20100509182054/http://news.yahoo.com/s/ytech_gadg/20100503/tc_ytech_gadg/ytech_gadg_tc1901|url-status=dead}}</ref> ಮೇ 31, 2010ರಿಂದ, ಆ‍ಯ್‌ಪಲ್ ಎರಡು ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು<ref>{{cite web |last=Caldwell |first=Serenity |url=http://www.pcworld.com/businesscenter/article/197629/apple_announces_two_millionth_ipad_sale.html |title=Apple Announces Two Millionth IPad Sale&nbsp;– PCWorld Business Center |publisher=Pcworld.com |date=May 27, 2010 |accessdate=May 31, 2010 |archive-date=ಜೂನ್ 3, 2010 |archive-url=https://web.archive.org/web/20100603120114/http://www.pcworld.com/businesscenter/article/197629/apple_announces_two_millionth_ipad_sale.html |url-status=dead }}</ref> ಮತ್ತು ಜೂನ್ 22, 2010ರಿಂದ 3 ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು.<ref name="Apple 3 million">{{cite web|title=Apple Sells Three Million iPads in 80 Days|url=http://www.apple.com/pr/library/2010/06/22ipad.html|date=June 22, 2010|accessdate=June 22, 2010}}</ref><ref>{{cite news|url=https://www.nytimes.com/2010/06/24/technology/24apple.html?hpw|title=Is Apple a Victim of Sour Grapes?|author=Miguel Helft|publisher=New York Times|date=June 23, 2010|accessdate=June 26, 2010}}</ref> ಜುಲೈ 1 ಮತ್ತು ಸೆಪ್ಟೆಂಬರ್ 30, 2010ರ ಮಧ್ಯದಲ್ಲಿ ಆ‍ಯ್‌ಪಲ್ ಇನ್ನೂ ಹೆಚ್ಚಾಗಿ 4.2 ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು. ಆ‍ಯ್‌ಪಲ್ ತ್ರೈಮಾಸಿಕ ಹಣಕಾಸಿನ ಸಮಯದಲ್ಲಿ ಮ್ಯಾಕ್ಸ್‌ಗಿಂತ ಹೆಚ್ಚು ಐಪ್ಯಾಡ್‌ಗಳನ್ನು ಮಾರಾಟ ಮಾಡಿದೆ ಎಂದು ಅಕ್ಟೋಬರ್ 18, 2010ರ ಫೈನಾನ್ಶಿಯಲ್ ಕಾನ್ಫರೆನ್ಸ್ ಕಾಲ್‌ನಲ್ಲಿ ಸ್ಟೀವ್ ಜಾಬ್ಸ್ ಹೇಳಿದರು.<ref name="Q4-2010 results">{{cite web|url=http://www.apple.com/pr/library/2010/10/18results.html|title=Apple Reports Fourth Quarter Results|date=October 18, 2010|accessdate=October 18, 2010|publisher=[[Apple Inc.]]}}</ref> ದಕ್ಷಿಣ ಕೊರಿಯಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ, ಯು ಇನ್-ಚಾನ್ "ಅನುಮೋದನೆಯಾಗದ" ಐಪ್ಯಾಡ್‌ನ್ನು ಸಾರ್ವಜನಿಕ ಸಮಾರಂಭಗಳ ಬಳಕೆಗಾಗಿ ಟೀಕಿಸಿದರು; ದಕ್ಷಿಣ ಕೊರಿಯಾದಲ್ಲಿ ಅನುಮೋದನೆಯಾಗದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ಕಾನೂನು ಬಾಹಿರ ಚಟುವಟಿಕೆಯಾಗುತ್ತದೆ.<ref>{{cite news|url=http://blogs.wsj.com/digits/2010/04/26/south-korean-officials-ipad-causes-a-stir/ |title=South Korean Official’s iPad Causes a Stir |publisher=Wall Street Journal |date=April 26, 2010 |accessdate=July 20, 2010}}</ref> ಹೀಗಿದ್ದರೂ, ನವೆಂಬರ್ 30ರಂದು ಕೊರಿಯಾದಲ್ಲಿ ಐಫೋನ್ ಸಾಗಿಸುವ ಕೆಟಿ ಮೂಲಕ ಐಪ್ಯಾಡ್ ಬಿಡುಗಡೆಯಾಯಿತು. ಐಪ್ಯಾಡ್ ಮೊದಲಿಗೆ ಆ‍ಯ್‌ಪಲ್ ಸ್ಟೋರ್‌ನ ಅಂತರಜಾಲದಲ್ಲಿ ಮತ್ತು ಕಂಪನಿಯ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಐಪ್ಯಾಡ್ ಅಮೆಜಾನ್, ವಾಲ್-ಮಾರ್ಟ್, ಬೆಸ್ಟ್ ಬೈ, ವೆರಿಜಾನ್, ಮತ್ತು ಎಟಿ&amp;ಟಿಯಂತಹ ಚಿಲ್ಲರೆ ಮಾರಾಟಗಾರರಲ್ಲಿಯೂ ಖರೀದಿಗೆ ಲಭ್ಯವಿದೆ. == ಸ್ವೀಕೃತಿ == === ಪ್ರಕಟಣೆಗೆ ಪ್ರತಿಕ್ರಿಯೆ === ಐಪ್ಯಾಡ್ ಪ್ರಕಟಣೆಗೆ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಲ್ಟ್ ಮಾಸ್‌ಬರ್ಗ್ ಬರೆಯುತ್ತಾರೆ, "ಇದು ಸಾಫ್ಟ್‌ವೇರ್ ಮೂರ್ಖತನದ ಕುರಿತಾದುದು", ಸಾಫ್ಟ್‌ವೇರ್ ಮತ್ತು ಅಂತರ ಸಂಪರ್ಕ ಸಾಧನದ ಯಶಸ್ಸಿಗಿಂತ ಹಾರ್ಡ್‌ವೇರ್ ಲಕ್ಷಣಗಳು ಮತ್ತು ಐಪ್ಯಾಡ್‌ನ ವಿನ್ಯಾಸಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ, ಇವರ ಮೊದಲ ಅಭಿಪ್ರಾಯ ತುಂಬಾ ಪ್ರಶಂಸನೀಯವಾಗಿತ್ತು. ಮಾಸ್‌ಬರ್ಗ್ ಉಪಕರಣದ ಸಾಮರ್ಥ್ಯಕ್ಕಾಗಿ ಬೆಲೆಯು ತುಂಬಾ "ಜಾಸ್ತಿಯಲ್ಲ" ಮತ್ತು ಹತ್ತು ತಾಸು ಬಳಸಬಹುದಾದ ಬ್ಯಾಟರಿ ಬಾಳಿಕೆಯನ್ನು ಹೊಗಳಿದರು.<ref>{{cite news | url = http://mossblog.allthingsd.com/20100127/apple-ipad-impressions/ | title = First Impressions of the New Apple iPad | author = Walter S. Mossberg | authorlink = Walter Mossberg | work = All Things Digital | date = January 27, 2010 | accessdate = January 27, 2010 }}</ref> ಇತರರಾದ ''ಪಿಸಿ ಅಡ್ವೈಸರ್'' ಮತ್ತು ''ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌'' ನಲ್ಲಿ ಬರೆದಿರುವ ಪ್ರಕಾರ, ಐಪ್ಯಾಡ್ ಇದು [[ಮೈಕ್ರೋಸಾಫ್ಟ್ ವಿಂಡೋಸ್|ಮೈಕ್ರೋಸಾಫ್ಟ್ ವಿಂಡೋಸ್‌]] ಅನ್ನು ಬಳಸುವ ನೆಟ್‌ಬುಕ್ ಜೊತೆಗೆ ಸ್ಪರ್ಧೆಯನ್ನು ಒಡ್ಡುವಂತದ್ದಾಗಿದೆ.<ref>{{cite web |url=http://www.pcadvisor.co.uk/news/index.cfm?newsid=3211316 |title=Apple iPad versus netbook: features compared: We compare design, functionality and storage |author=Eric Lai |work=PC Advisor |date=January 28, 2010 |accessdate=January 28, 2010}}</ref><ref>{{cite news|url=http://www.smh.com.au/digital-life/computers/ipad-vs-the-kindle-tablets-and-netbooks-20100202-n9jf.html|title=iPad vs the Kindle, tablets and netbooks |author=Simon Tsang |work=[[The Sydney Morning Herald]]|date=February 2, 2010|accessdate=February 2, 2010}}</ref> ಮೂಲ ವಿನ್ಯಾಸವು $499 ಬೆಲೆನ್ನು ಹೊಂದಿತ್ತು. ಇದು ಬಿಡುಗಡೆಯ ಮುನ್ನ ಅಂದುಕೊಂಡದ್ದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿತ್ತು. ವಾಲ್‌ಸ್ಟ್ರೀಟ್‌ ವಿಮರ್ಶನಕಾರರು ಮತ್ತು ಆ‍ಯ್‌ಪಲ್‌ ಜೊತೆಗಿನ ಸ್ಪರ್ಧೆಯಲ್ಲಿದ್ದ ಕಂಪೆನಿಗಳು ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಅಂದಾಜು ಮಾಡಿದ್ದರು.<ref name="FastCompany-price">{{cite web|title=The iPad's Biggest Innovation: Its $500 Price|url= http://www.fastcompany.com/article/apples-tablet-introduced?page=0%2C0|first=Kit|last=Eaton|date=January 27, 2010|accessdate=March 7, 2010|work=[[Fast Company (magazine)|Fast Company]]}}</ref><ref name="WSJ Price">{{cite news|url=http://online.wsj.com/article/SB10001424052748704094304575029621430370074.html|title=Apple's iPad Revolution: Price |last=Peers|first=Martin|date=January 28, 2010|work=[[The Wall Street Journal]]|accessdate=February 20, 2010}}</ref><ref name="AT price">{{cite web|url=https://arstechnica.com/apple/news/2010/01/tablet-makers-rethinking-things-in-wake-of-ipads-low-price.ars|title=Tablet makers rethinking things in wake of iPad's $499 price|last=Stokes|first=John|date=January 29, 2010|work=[[Ars Technica]]|publisher=Condé Nast|accessdate=February 20, 2010}}</ref> ಬಾರ್ನ್ಸ್&amp; ನೋಬಲ್ ನೂಕ್ ಮತ್ತು ಅಮೆಜಾನ್ ಕಿಂಡಲ್ ಮುಂತಾದವು 70 ಶೇಕಡಾ ಆದಾಯವನ್ನು ಪ್ರಕಟಣೆದಾರರಿಗೆ ಕೊಡುತ್ತಿರುವ ಈ ಸಂದರ್ಭದಲ್ಲಿ ಆ‍ಯ್‌ಪಲ್ ಆ‍ಯ್‌ಪ್ ಸ್ಟೋರ್‌ನಲ್ಲಿಯೂ ಕೂಡ ಇವರು ಇದೇ ಮಟ್ಟದ ಆದಾಯವನ್ನು ನಿರೀಕ್ಷೆ ಮಾಡಿದ್ದರು. ಈ ಕಾರಣದಿಂದಾಗಿ ಐಪ್ಯಾಡ್ ಇ-ಬುಕ್‌ಗಳ ಜೊತೆಗೆ ಸ್ಪರ್ಧೆಗೆ ನಿಲ್ಲುವ ಸಾಧ್ಯತೆ ಇದೆ ಎಂದು ಯೈರ್ ರೈನರ್ ಹೇಳಿದ್ದಾರೆ.<ref name="electronista" /> ಗಮನಿಸಬೇಕಾದ ವಿಷಯವೆಂದರೆ, ಐಪ್ಯಾಡ್ ಬಿಡುಗಡೆಯಾಗುವ ಒಂದು ವಾರ ಇರುವ ಸಮಯದಲ್ಲಿ, ಅಮೆಜಾನ್ ಕಿಂಡಲ್ ಸ್ಟೋರ್ ಪ್ರಕಟಣೆದಾರರ ಆದಾಯದ ಭಾಗವನ್ನು ಶೇಕಡಾ 70ಕ್ಕೆ ಏರಿಸಿತು.<ref>{{cite web|url=https://arstechnica.com/gadgets/news/2010/01/some-authors-still-split-on-amazons-70-royalty-offer.ars|title=Amazon hikes Kindle royalties to 70%, with a catch|author=Jacqui Cheng|publisher=[[Condé Nast Publications|Condé Nast]]|work=[[Ars Technica]]|date=January 20, 2010|accessdate= January 28, 2010}}</ref> ಬಿಡುಗಡೆಯಾದ ಕೆಲವು ದಿನಗಳ ನಂತರ, ಸ್ಟಿಫನ್ ಫ್ರೈ, ಹೇಳಿಕೆ ನೀಡುವ ಮೂಲಕ ಜನರು ಐಪ್ಯಾಡ್‌ ಅನ್ನು ಉತ್ತಮ ಕಾರ್ಯವಿಧಾನ ಹಾಗೂ ಅದರ ಕಾರ್ಯವಿಧಾನದ ಕಾರಣದಿಂದಾಗಿ ಜನರು ಬಳಕೆ ಮಾಡಲು ಪ್ರಾರಂಭಿಸಿದರು ಮತ್ತು ಮೊದ ಮೊದಲು ಕಂಡುಬಂದಿದ್ದ ಟೀಕೆಗಳನ್ನು ಮೀರಿ ಬೆಳೆದಿದ್ದು ಕಂಡುಬಂದಿತು ಎಂದು ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಫ್ರೈ, ಐಪ್ಯಾಡ್‌ನ ವೇಗ ಮತ್ತು ಅದರ ಪ್ರತಿಕ್ರಿಯಾ ವಿಧಾನ, ಅದರಲ್ಲೇ ನಿರ್ಮಿತವಾಗಿರುವ ಅಂತರ ಸಂಪರ್ಕ್‌ ಸಾಧನ ಮತ್ತು ಡಿಸ್‌ಪ್ಲೆಯಲ್ಲಿನ ನಿಖರತೆ ಮತ್ತು ಸ್ಪಷ್ಟತೆಯನ್ನು ಕೂಡಾ ಕೊಂಡಾಡಿದ್ದರು.<ref>{{cite news| url = https://www.theguardian.com/technology/2010/jan/29/stephen-fry-apple-ipad| title = Stephen Fry: Why the Apple iPad is Here to Stay|author = Stephen Fry|work = [[The Guardian]]| date = January 29, 2010 |accessdate = January 31, 2010 | location=London}}</ref> ಬಿಡುಗಡೆಯ ಸಮಯದಲ್ಲಿ ಸ್ಟಿವ್ ಜಾಬ್ಸ್‌ ಜೊತೆಗೆ ಮಾಧ್ಯಮ ಪ್ರತಿನಿಧಿಗಳೂ ಕೂಡಾ ಈ ಸಾಧನವು ಸ್ಮಾರ್ಟ್‌ಫೋನ್ ಮತ್ತು [[ಮಡಿಲಗಣಕ ಅಥವಾ ಲ್ಯಾಪ್‌ಟಾಪ್|ಲ್ಯಾಪ್‌ಟಾಪ್‍ನ]] ನಡುವಿನ ಒಂದು ಹೊಸ ಸಾಧನವನ್ನು ಹುಟ್ಟು ಹಾಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.<ref>{{Cite news|title=Initial iPad Demand Greater Than Initial iPhone Demand|url=http://digitaldaily.allthingsd.com/20100223/initial-ipad-demand-greater-than-initial-iphone-demand/ |first=John|last=Paczkowski |authorlink=John Paczkowski |date=February 23, 2010|accessdate=March 7, 2010|work=All Things Digital}}</ref><ref name="TechCrunch Review" /> === ವಿಮರ್ಶೆಗಳು === ಐಪ್ಯಾಡ್ ಕುರಿತಾಗಿನ ವಿಮರ್ಶೆಗಳು ಅನುಕೂಲಕರವಾಗಿತ್ತು. ''ದಿ ವಾಲ್ ಸ್ಟ್ರೀಟ್ ಜರ್ನಲ್‌'' ನ ವಾಲ್ಟ್ ಮಾಸ್‌ಬರ್ಗ್ "ಅಂದವಾದ" ಲ್ಯಾಪ್‌ಟಾಪ್ ಕೊಲೆಗಾರ ಎಂದು ಬಣ್ಣಿಸಿದ್ದಾರೆ.<ref name="atd-review">{{cite web |accessdate=March 31, 2010 |url=http://ptech.allthingsd.com/20100331/apple-ipad-review/ |title=Apple iPad Review: Laptop Killer? Pretty Close |publisher=The Wall Street Journal |work=All Things Digital |date=March 31, 2010 |author=Mossberg, Walter S.|authorlink= Walter Mossberg }}</ref> ''ದಿ ನ್ಯೂಯಾರ್ಕ್ ಟೈಮ್ಸ್‌'' ನ ಡೇವಿಡ್ ಪೋಜ್ ಒಂದು ತಂತ್ರಜ್ಞಾನ ಮನೋಭಾವದ ಜನರಿಗೆ,ಮತ್ತೊಂದು ತಂತ್ರಜ್ಞಾನ ಮನೋಭಾವನೆ ಹೊಂದಿರದ ಜನರಿಗಾಗಿ ಎರಡು ವಿಮರ್ಶೆಗಳನ್ನು ಬರೆದಿದ್ದಾರೆ. ಮೊದಲಿನ ಭಾಗದಲ್ಲಿ ಐಪ್ಯಾಡ್‌ನ ಬೆಲೆಗಿಂತ ಲ್ಯಾಪ್‌ಟಾಪ್ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆ ಹೊಂದಿಯುತ್ತದೆ ಎಂದು ಬರೆದಿದ್ದಾರೆ. ಹೀಗಿದ್ದರೂ, ನಂತರದ ಖರೀದಿಗಾರರಿಗಾಗಿನ ಅವಲೋಕನದಲ್ಲಿ ತಮ್ಮ ಓದಿಗರು ಈ ಪರಿಕಲ್ಪನೆಯ ಉಪಕರಣವನ್ನು ಮೆಚ್ಚಿದರೆ ಮತ್ತು ಇದರ ಬಳಕೆ ಉದ್ದೇಶವನ್ನು ಅರ್ಥಮಾಡಿಕೊಂಡರೆ ಮಾತ್ರ ಉಪಕರಣದ ಬಳಕೆಯನ್ನ ಆನಂದಿಸುತ್ತಾರೆ ಎಂದು ಬರೆದಿದ್ದಾರೆ.<ref name="nyt-review">{{cite news |accessdate=March 31, 2010| url=https://www.nytimes.com/2010/04/01/technology/personaltech/01pogue.html?pagewanted=all&partner=rss&emc=rss |title=Reviews: Love It or Not? Looking at iPad From 2 Angles |work=[[ದ ನ್ಯೂ ಯಾರ್ಕ್ ಟೈಮ್ಸ್]] |date=March 31, 2010 |author=Pogue, David | authorlink=David Pogue }}</ref> ''ಪಿಸಿ ಮ್ಯಾಗಜೀನ್‌ನ ''' ಟಿಮ್‌ ಗಿಡಿಯೋನ್, "ನಿಮ್ಮಲ್ಲಿಯೇ ಗೆಲ್ಲುವವನಿದ್ದಾನೆ" ಅದು "ಈಗ ಬಿಡುಗಡೆಯಾದ ಟ್ಯಾಬ್ಲೆಟ್ ಲ್ಯಾಂಡ್‌ಸ್ಕೇಪ್‌ ಅನ್ನು ವಿನ್ಯಾಸಗೊಳಿಸುವಲ್ಲಿ ಸಹಕಾರಿಯಾಗಿದೆ" ಎಂದು ಹೇಳಿಕೆ ನೀಡಿದರು.<ref>{{cite web |accessdate=April 1, 2010 |url=http://www.pcmag.com/article2/0,2817,2362042,00.asp |title=Apple iPad (Wi-Fi) |work=[[PC Magazine]] |date=March 31, 2010 |author=Gideon, Tim |archive-date=ಏಪ್ರಿಲ್ 2, 2010 |archive-url=https://web.archive.org/web/20100402092309/http://www.pcmag.com/article2/0,2817,2362042,00.asp |url-status=dead }}</ref>''' '' '''ಟೆಕ್‌ಕ್ರಂಚ್‌ನ '''''ಮೈಕೆಲ್ ಆ‍ಯ್‌ರಿಂಗ್ಟನ್''' '' ''"ಐಪ್ಯಾಡ್ ತನ್ನ ಆಶಾಪೂರ್ವಕ ನಿರೀಕ್ಷೆಗಳನ್ನು ಮೀರಿಸಿದೆ ಎಂದು ಹೇಳಿದ್ದಾರೆ.'' ''' '''''ಇದೊಂದು ಹೊಸ ವಿಧಾನದ ಉಪಕರಣವಾಗಿದೆ. '' ''' '''''ಆದರೆ ಹಲವಾರು ಜನರಿಗಾಗಿ ಲ್ಯಾಪ್‌ಟಾಪ್‌ಗಳನ್ನು ಬದಲಾಯಿಸಬೇಕಾಗುತ್ತದೆ."<ref name="TechCrunch Review">{{cite web |accessdate=April 2, 2010 |url=https://techcrunch.com/2010/04/02/the-unauthorized-techcrunch-ipad-review/ |title=The Unauthorized TechCrunch iPad Review |work=[[TechCrunch]] |date=April 2, 2010 |author= Michael Arrington }}</ref>'' ''' ''ಪಿಸಿ ವರ್ಲ್ಡ್'', ಐಪ್ಯಾಡ್‌ನಲ್ಲಿಯ ಗಾತ್ರ ಹಾಗೂ ಅದರ ಮುದ್ರಣ ಸಾಮರ್ಥ್ಯವನ್ನು<ref>{{cite web|url=http://www.pcworld.com/businesscenter/article/193520/ipad_struggles_at_printing_and_sharing_files.html|title=iPad Struggles at Printing and Sharing Files|author=Nick Mediati|date=April 5, 2010|accessdate=May 1, 2010|work=PC World|archive-date=ಏಪ್ರಿಲ್ 23, 2012|archive-url=https://web.archive.org/web/20120423184410/http://www.pcworld.com/businesscenter/article/193520/ipad_struggles_at_printing_and_sharing_files.html|url-status=dead}}</ref> ವಿಮರ್ಶಿಸಿದರು. ಅಲ್ಲದೆ ''ಆರ್ಸ್ ಟೆಕ್ನಿಕಾ'' ಹೇಳಿದ ಪ್ರಕಾರ ಕಂಪ್ಯೂಟರ್ ಇಲ್ಲದೆ ಫೈಲ್‌ ಶೇರ್‌ ಮಾಡುವ ಸಾಮರ್ಥ್ಯವು ಐಪ್ಯಾಡ್‌ನಲ್ಲಿಯ ಒಂದು ಉತ್ತಮವಾದ ಅವಕಾಶವಾಗಿದೆ.<ref name="Ars-review4">{{cite web|url=https://arstechnica.com/apple/reviews/2010/04/ipad-review.ars/4|title=Ars Technica reviews the iPad|date=April 7, 2010|accessdate=May 4, 2010|work=[[Arstechnica]]|publisher=Condé Nast|author=[[Jacqui Cheng]]|page=4}}</ref> === ಅಂತರಾಷ್ಟ್ರೀಯ ಬಿಡುಗಡೆಗೆ ಪ್ರತಿಕ್ರಿಯೆ === ಮೇ 28, 2010ರಂದು ಐಪ್ಯಾಡ್ ಆಸ್ಟ್ರೇಲಿಯಾ, ಕೆನಡಾ, ಮತ್ತು ಜಪಾನ್, ಹಾಗೆಯೇ ಯೂರೋಪಿನ ಹಲವಾರು ದೊಡ್ಡ ದೇಶಗಳಲ್ಲಿ ಬಿಡುಗಡೆಯಾಯಿತು. ಈ ಬಿಡುಗಡೆಗೆ ಮಾಧ್ಯಮದಿಂದ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಉಪಕರಣದ ಅಭಿಮಾನಿಗಳ ಸಕಾರಾತ್ಮಕ ಅಭಿಪ್ರಾಯವನ್ನು ಜೊತೆಗೆ ಈ ದೇಶಗಳಲ್ಲಿ ಮೊದಲನೇಯ ದಿನದ ಖರೀದಿಗಾಗಿಯೇ ಜನರು ಸರತಿಯ ಸಾಲಲ್ಲಿ ನಿಂತಿರುವುದನ್ನು ಮಾಧ್ಯಮಗಳು ಬರೆದವು.<ref name="BBC-iPad-launch">{{cite news|url=http://news.bbc.co.uk/1/hi/technology/10182143.stm|title=iPad fans mob Apple stores for international launch|date=May 28, 2010|accessdate=May 31, 2010|work=[[BBC News online]]|publisher=BBC}}</ref><ref>{{cite web|url=http://www.france24.com/en/20100528-ipad-mania-thousands-queue-global-roll-out-0|title=iPad-mania as thousands queue for global roll-out|work=[[France24]]|date=May 28, 2010|accessdate=May 31, 2010}}</ref> ಮಾಧ್ಯಮ ಕೂಡ ಅಪ್ಲಿಕೇಶನ್ಸ್‌ಗಳ ಗುಣಮಟ್ಟ ಹಾಗೆಯೇ ಸ್ಟೋರ್‌ಸ್ಟೋರ್ ಮತ್ತು ಇತರೆ ಮೀಡಿಯಾ ಅಪ್ಲಿಕೇಶನ್ಸ್ ಹೊಗಳಿತು.<ref name="indie-praise1">{{cite news|url=http://www.independent.co.uk/life-style/gadgets-and-tech/features/the-ipad-what-is-it-good-for-1982635.html|title=The iPad: what is it good for?|author=David Phelan|date=May 26, 2010|accessdate=May 31, 2010|work=[[The Independent]] | location=London}}</ref><ref>{{cite news|url=https://www.theguardian.com/media/2010/may/31/best-ipad-media-apps|title=The best iPad media apps|author=Kate Bevan|work=[[The Guardian]]|publisher=[[Guardian Media Group]]|date=May 31, 2010|accessdate=June 10, 2010 | location=London}}</ref> ಇದಕ್ಕೆ ವ್ಯತಿರಿಕ್ತವಾಗಿ ಐಪ್ಯಾಡ್ ಕ್ಲೋಸ್ಡ್ ಸಿಸ್ಟಮ್ ಮತ್ತು ಐಪ್ಯಾಡ್ ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ) ಆ‍ಯ್‌ನ್‌ರಾಯಿಡ್ ಆಧಾರಿತ ಟ್ಯಾಬ್ಲೆಟ್‌ಗಳಿಂದ ಸ್ಪರ್ಧೆಯನ್ನು ಎದುರಿಸಬೇಕೆಂದು ವಿಮರ್ಶೆ ಮಾಡಲಾಯಿತು. ಇದರ ಪುಸ್ತಕದ ವಿಭಾಗಕ್ಕೆ ಸಂಬಂಧಿಸಿದಂತೆ ''ದಿ ಇಂಡೆಪೆಂಡೆಂಟ್'' ಪತ್ರಿಕೆಯು ಐಪ್ಯಾಡ್‌ ತುಂಬಾ ಬೆಳ್ಳಗಿನ ಬೆಳಕಿನಲ್ಲಿ ಕಾಗದದಂತೆ ಓದಲಾಗುವುದಿಲ್ಲ ಎಂದು ಟೀಕಿಸಿತು. ಆದರೂ, ದೊಡ್ಡ ಪ್ರಮಾಣದಲ್ಲಿ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದೆಂದು ಶ್ಲಾಘಿಸಿತು.<ref name="indie-praise1" /> === ಉಪೇಕ್ಷಿತ ಲಕ್ಷಣಗಳು === ಸಿಎನ್‌ಇಟಿ ಮತ್ತು ಗಿಜ್ಮೊಡೊ ಲಕ್ಷಣಗಳನ್ನು ಗ್ರಾಹಕರು ನಿರೀಕ್ಷಿಸಿದ್ದರು ಆದರೆ ಬಿಡುಗಡೆಯ ಸಮಯದಲ್ಲಿ ಇದು ತಪ್ಪಿಹೋಗಿತ್ತು, ವಿಡಿಯೋ ಚಾ‍ಟ್‌ಗಾಗಿ ಕ್ಯಾಮೆರಾ, ಉದ್ದವಾದ ಮತ್ತು ಕಿರಿದಾದ "ಅಗಲವಾದ ಪರದೆ, ಅಗಲವಾದ ಪರದೆ ಮೂಲಕ ಚಲನಚಿತ್ರವನ್ನು ವೀಕ್ಷಿಸಲು ಅನುಕೂಲಕರವಾದ ಆಸ್ಪೆಕ್ಟ್ ರೇಡಿಯೋ, ಮಲ್ಟಿಟಾಸ್ಕ್‌ಗಾಗಿ ಸಾಮರ್ಥ್ಯ (ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳ ಚಾಲನೆ), ಯುಎಸ್‌ಬಿ ಪೋರ್ಟ್, ಎಚ್‌ಡಿಎಂಐ ಔಟ್‌ಪುಟ್, ಐಪಾಡ್ ಡಾಕ್ ಕನೆಕ್ಟರ್‌ನಿಂದ ಫೆಕ್ಸಿಬಲ್ ವೈಯರ್ಡ್-ಡಾಟಾ ಪೋರ್ಟ್.<ref name="gizmodo-ipad-crit">{{cite web|url=http://gizmodo.com/5458382/8-things-that-suck-about-the-ipad|title=8 Things That Suck About the iPad|author=Adam Ferruci|work=[[Gizmodo]]|date=January 27, 2010|accessdate=February 3, 2010|archive-date=ಫೆಬ್ರವರಿ 3, 2010|archive-url=https://web.archive.org/web/20100203235635/http://gizmodo.com/5458382/8-things-that-suck-about-the-ipad|url-status=dead}}</ref><ref>{{cite news |url=http://news.cnet.com/8301-17938_105-10443246.html |title=10 things Netbooks still do better than an iPad |author=Scott Stein |date=January 27, 2010 |accessdate=January 31, 2010 |work=[[CNET Networks|CNET]] }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಏಪ್ರಿಲ್ 8, 2010ರಂದು ಆ‍ಯ್‌ಪಲ್‌ನ ಐಒಎಸ್ 4 ಅನಾವರಣ ಮಾಡಿ ಪ್ರದರ್ಶಿಸಲಾಯಿತು, ಐಪ್ಯಾಡ್‌ಗಾಗಿ ಬಹುಕಾರ್ಯ ಮತ್ತು ಐಪ್ಯಾಡ್‌ನ ಐಒಎಸ್ 4.2 ಜೊತೆಗೆ ಬಹುಕಾರ್ಯವನ್ನು ಸೇರಿಸಿ ನವೆಂಬರ್ 22, 2010ರಂದು ಬಿಡುಗಡೆ ಮಾಡಲಾಯಿತು.<ref name="Yahoo-iPhoneOS">{{cite web|url=https://news.yahoo.com/s/ytech_gadg/ytech_gadg_tc1530|title=Apple: Multitasking coming to the iPhone this summer, iPad in the fall|publisher=[[Yahoo]]|date=April 8, 2010|accessdate=May 8, 2010|archive-date=ಏಪ್ರಿಲ್ 18, 2010|archive-url=https://web.archive.org/web/20100418035431/http://news.yahoo.com/s/ytech_gadg/ytech_gadg_tc1530|url-status=dead}}</ref><ref name="Ars-iOS4.2">{{cite web|url=https://arstechnica.com/apple/news/2010/11/apple-releases-ios-42-with-free-find-my-phone-for-some.ars|title=Apple releases iOS 4.2 with free Find My Phone for some|publisher=Condé Nast|work=Arstechnica|date=November 22, 2010|accessdate=December 12, 2010}}</ref> ಆ‍ಯ್‌ಪ್ ಸ್ಟೋರ್‌ನಿಂದ ಮಾತ್ರ ಸಾಫ್ಟ್‌ವೇರ್ ಇನ್‌ಸ್ಟಾಲ್‌ಗೆ ಅಧಿಕೃತವಾಗಿ ಬೆಂಬಲ ನೀಡುತ್ತದೆ ಎಂದು ''ಸೀಟಲ್ ಪೋಸ್ಟ್- ಇಂಟೆಲಿಜೆನ್ಸರ್'' ಮತ್ತು ಗಿಜ್ಮೊಡೊ ಬರೆದವು.<ref name="gizmodo-ipad-crit" /><ref>{{cite news|url=http://blog.seattlepi.com/microsoft/archives/192642.asp|title=iPad's downside is Microsoft's upside: third-party apps|work=[[Seattle Post-Intelligencer]]|author=Nick Eaton|accessdate=February 1, 2010|archive-date=ಜನವರಿ 31, 2010|archive-url=https://web.archive.org/web/20100131235122/http://blog.seattlepi.com/microsoft/archives/192642.asp|url-status=dead}}</ref> ಮೈಕ್ರೋಸಾಪ್ಟ್‌ನ ಜೂನ್‌ನಂತಹ ಉಪಕರಣವು ಹಲವಾರು ವರ್ಷಗಳಿಂದ ಒಯ್ಯುಬಹುದಾಗಿದೆ ಆದರೆ ಐಪ್ಯಾಡ್ ನಿಸ್ತಂತು ಹೊಂದಾಣಿಕೆಯ ಕೊರತೆಯನ್ನು ಹೊಂದಿದೆ ಎಂದು ಸಿಎನ್‌ಇಟಿ ಟೀಕಿಸಿದೆ. ಐಟ್ಯೂನ್ಸ್ ಅಪ್ಲಿಕೇಶನ್ ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಬರುವಂತೆ ವಿನ್ಯಾಸ ಮಾಡಲಾಗಿದೆ.<ref>{{cite web|url=http://news.cnet.com/8301-13526_3-10444796-27.html|title=How to make the iPad a better music device|author=Matt Rosoff|work=[[CNET Networks|CNET]]|date=January 30, 2010|accessdate=March 2, 2010|archive-date=ಫೆಬ್ರವರಿ 7, 2012|archive-url=https://web.archive.org/web/20120207094415/http://news.cnet.com/8301-13526_3-10444796-27.html|url-status=dead}}</ref> ಸಿಎನ್‌ಎನ್ ಮತ್ತು ವೈಯರ್ಡ್ ನ್ಯೂಸ್ ಆ‍ಯ್‌ಪಲ್ ತನ್ನ ಸಾಧನದಲ್ಲಿ ಸೇರಿಸದ ಕೆಲವು ಅಪ್ಲಿಕೇಷನ್‌ಗಳ ಕುರಿತು ಸಮರ್ಥನೆಯನ್ನು ಮಾಡಿಕೊಂಡಿತು.ಎಡೋಬ್ ಫ್ಲ್ಯಾಶ್‌ಗೆ ನೀಡಿದ ಬೆಂಬಲ ಹಾಗೂ [[ಯೂಟ್ಯೂಬ್‌|ಯು ಟ್ಯೂಬ್]] ಮತ್ತು ವಿಮಿಯೋ ಇದು ವಿಡಿಯೋ ಸ್ಟ್ರೀಮಿಂಗ್‌ಗಾಗಿ H.264 ಬದಲಾವಣೆ ಹೊಂದಿದ್ದನ್ನು ಗುರುತಿಸಿತು. ಅದಲ್ಲದೆ ಅವರು ’ಬಹುಕಾರ್ಯ ನಿರ್ವಹಣೆಯ ಸಾಮರ್ಥ್ಯ ಇಲ್ಲದಿರುವುದು <nowiki><nowiki>ಐ ಪ್ಯಾಡ್‌</nowiki></nowiki>ನ ಉದ್ದೇಶಿತ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗಲಾರದು. ಹಲವು ಅಪ್ಲಿಕೇಶನ್‌ಗಳನ್ನು ತೆಗೆದಿರುವುದು ಐ ಪ್ಯಾಡ್‌ನ ಹತ್ತು ಗಂಟೆಗಳ ಬ್ಯಾಟರಿ ಸಾಮರ್ಥ್ಯಕ್ಕೆ ಕಾರಣವಾಯಿತು. ಆಸ್ಪೆಕ್ಟ್ ರೇಡಿಯೋ: " <nowiki></nowiki>ಪೊರ್ಟ್ರೇಟ್‌ ಮೋಡ್‌ನಲ್ಲಿ 16:9 ರೇಶಿಯೋ<nowiki></nowiki> ವಿಚಿತ್ರವಾಗಿ ಎತ್ತರವಾಗಿದೆ ಮತ್ತು ಅತ್ಯಂತ ತೆಳುವಾಗಿದೆ." ಯುಎಸ್‌ಬಿ ಫೋರ್ಟ್ ಕೊರತೆಯಿಂದಲೂ: "ಐಪ್ಯಾಡ್ ಸುಲಭವಾಗು ಬಳಕೆಗೆ ಬರುತ್ತದೆ, ಎಲ್ಲ ಕಂಪ್ಯೂಟರ್ ಉದ್ದೇಶದಂತೆ ಅಲ್ಲ. ಪ್ರಿಂಟರ್, ಸ್ಕ್ಯಾನರ್, ಮತ್ತು ಇತರೆ ಯಾವುದೇ ಸಂಬಂಧಿಸಿದ ವಿಷಯಗಳಿಗಾಗಿ ಯುಎಸ್‌ಬಿ ಪೋರ್ಟ್ ಡ್ರೈವರ್ಸ್ ಇನ್‌ಸ್ಟಾಲ್ ಹೊಂದಿರಬೇಕು.<ref>{{cite news |url=https://www.wired.com/gadgetlab/2010/01/ten-things-missing-from-the-ipad/ |title=10 things missing from the iPad |author=Charlie Sorrel |date=January 28, 2010 |accessdate=February 3, 2010|work=[[Wired News]]}}</ref><ref>{{cite news |url=http://edition.cnn.com/2010/TECH/01/28/wired.missing.from.ipad/ |title=Ten things missing from the iPad |author=Charlie Sorrel |date=January 28, 2010 |accessdate=February 19, 2010 |work=[[CNN]] |archive-date=ಫೆಬ್ರವರಿ 20, 2010 |archive-url=https://web.archive.org/web/20100220004821/http://edition.cnn.com/2010/TECH/01/28/wired.missing.from.ipad/ |url-status=dead }}</ref> ಐ ಪ್ಯಾಡ್‌ ಅನ್ನು ವೈಯುಕ್ತಿಕ ಕಂಪ್ಯೂಟರ್ ಎಂದು ಒಪ್ಪಿಕೊಳ್ಳುವಲ್ಲಿ ಭಿನ್ನಾಭಿಪ್ರಾಯಗಳಿದೆ. ''ಫೊರೆಸ್ಟರ್ ರಿಸರ್ಚ್'' ‌ ವಾದ ಮಾಡುವ ಪ್ರಕಾರ ಐಪ್ಯಾಡ್‌ನಲ್ಲಿಯ ಎಲ್ಲ ನಿರ್ಬಂಧಗಳ ಹೊರತಾಗಿಯೂ ಇದನ್ನು ತಒಂದು ವೈಯುಕ್ತಿಕ ಕಂಪ್ಯೂಟರ್ ಎಂದು ಪರಿಗಣಿಸಬಹುದು ಎಂದು ಹೇಳುತ್ತದೆ.<ref>{{cite web|url=http://www.businessweek.com/technology/byteoftheapple/blog/|title=Forrester: Tablets Will Outsell Netbooks By 2012|publisher=[[BusinessWeek]]|date=June 17, 2010|accessdate=June 20, 2010|author=Arik Hesseldahl}}</ref> ಇದಕ್ಕೆ ವಿರುದ್ಧವಾಗಿ ''ಪಿಸಿ ವರ್ಲ್ಡ್'' ‌‍, ಆ‍ಯ್‌ಪಲ್ ಹೇಳಿಕೆ ನೀಡಿದ ಪ್ರಕಾರ ಐಪ್ಯಾಡ್ ಇದು ವೈಯುಕ್ತಿಕ ಕಂಪ್ಯೂಟರ್ ಅಲ್ಲ ಕಾರಣ ಈ ಸಾಧನದಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ತೆಗದುಹಾಕಿರುವುದರಿಂದ ಇದನ್ನು ಹಾಗೆಂದು ಹೇಳಲಾಗದು ಎಂದು ಹೇಳಿಕೆ ನೀಡಿತು.<ref>{{cite web|url=http://www.pcworld.com/article/187962/apples_ipad_mistakes.html|title=Apple's iPad Mistakes|publisher=[[PC World (magazine)|PC World]]|author=Jason Cross|date=January 27, 2010|accessdate=June 26, 2010}}</ref> === ಉತ್ಪನ್ನದ ಹೆಸರು === ಈಗಿರುವ ಉತ್ಪನ್ನಗಳು ಕೂಡ ಐಫೋನ್, ಐಪ್ಯಾಡ್‌ನ ಹೆಸರಿನೊಂದಿಗೆ ಹಂಚಿಕೊಂಡಿವೆ. ಹೆಚ್ಚು ಪ್ರಚಾರ ಪಡೆದ ಫಿಜಿಸ್ತು ಐಪ್ಯಾಡ್,ಒಂದು ಮೊಬೈಲ್‌ ಆಗಿದ್ದು ಹಲವಾರು ವಿಧದ ಕಾರ್ಯಹೊಂದಿರುವ ಉಪಕರಣವಾಗಿದೆ, ಗುಮಾಸ್ತರಿಗೆ ಬೆಲೆಗಳನ್ನು ಪರಿಶೀಲಿಸಲು, ಸ್ಟಾಕ್ ಇನ್‌ವೆಂಟರಿ, ಮತ್ತು ಕ್ಲೋಸ್ ಸೇಲ್ಸ್‌ಗೆ ನೆರವಾಗಲು ಚಿಲ್ಲರೆ ಮಾರಾಟಗಾರಗಿಗೆ ಮಾರಾಟ ಮಾಡಲಾಗಿದೆ. 2002ರಲ್ಲಿ ಜಪಾನಿನ ಫಿಜಿಸ್ತುಕಂಪನಿ ಐಪ್ಯಾಡ್ ಪರಿಚಯಿಸಿತು, ಮತ್ತು ಮುಂದಿನ ವರ್ಷದಲ್ಲಿ [[ಟ್ರೇಡ್ ಮಾರ್ಕ್ (ವಾಣಿಜ್ಯ ಸೂಚಕ ಚಿನ್ಹೆ )|ಟ್ರೇ‌ಡ್‌ಮಾರ್ಕ್‌]]ಗಾಗಿ ಅರ್ಜಿ ಹಾಕಿತು, ಆದರೆ ಮಾಗ್‌-ಟೆಕ್ ಈಗಾಗಲೇ ಟ್ರೇ‌ಡ್‌ಮಾರ್ಕ್ ಹೊಂದಿರುವ ಫರ್ಮ್ ಸ್ಥಾಪಿಸಿತ್ತು. ಎಪ್ರಿಲ್ 2009ರಲ್ಲಿ ಫಿಜಿಸ್ತು ಟ್ರೇ‌ಡ್‌ಮಾರ್ಕ್ ಅರ್ಜಿಯು "ಕೈಬಿಟ್ಟ" ಪಟ್ಟಿಯಲ್ಲಿ ಸೇರಿತ್ತು ಮತ್ತು ಮಾರ್ಕ್‌ನ ಒಡೆತನ ಮಾತ್ರ ಸ್ಪಷ್ಟವಾಗಿರಲಿಲ್ಲ. ಈ ವಿಷಯಕ್ಕಾಗಿ ಯಾವುದಾರರೂ ಕ್ರಮ ತೆಗೆದುಕೊಳ್ಳಬಹುದೆ ಎಂಬುದನ್ನು ವಿಚಾರಿಸಲು ಫಿಜಿಸ್ತು ಅಟಾರ್ನಿಗಳನ್ನು ಸಂಪರ್ಕಿಸಿತು.<ref name="Fujitsu_IPAD">{{cite news|url=https://www.nytimes.com/2010/01/29/technology/companies/29name.html|title=IPad? That's So 2002, Fujitsu Says|last=Tabuchi|first=Hiroko|date=January 28, 2010|work=[[ದ ನ್ಯೂ ಯಾರ್ಕ್ ಟೈಮ್ಸ್]]|accessdate=January 29, 2010|archive-date=ಜನವರಿ 31, 2010|archive-url=https://web.archive.org/web/20100131141130/http://www.nytimes.com/2010/01/29/technology/companies/29name.html|url-status=dead}}</ref><ref name="Apple and Fujitsu">{{cite web|url=http://www.engadget.com/2010/01/28/apple-and-fujitsu-inevitably-caught-up-in-ipad-trademark-dispute/ |work=[[Engadget]]| title=Apple and Fujitsu inevitably caught up in iPad trademark dispute |author =Nilay Patel |date=January 28, 2010 |accessdate=February 4, 2010}}</ref> ಮಾರ್ಚ್ 17, 2010ರಂದು ಫಿಜಿಸ್ತು ಐಪ್ಯಾಡ್ ಯು.ಎಸ್. ಟ್ರೇ‌ಡ್‌ಮಾರ್ಕ್ ಆ‍ಯ್‌ಪಲ್‌ಗೆ ವರ್ಗಾವಣೆಯಾಯಿತು.<ref>{{cite web |url=http://assignments.uspto.gov/assignments/q?db=tm&sno=76497338 |title=Trademark Assignment Abstract of Title |publisher=[[United States Patent and Trademark Office]] |accessdate=March 27, 2010 |archive-date=ನವೆಂಬರ್ 11, 2010 |archive-url=https://web.archive.org/web/20101111083105/http://assignments.uspto.gov/assignments/q?db=tm&sno=76497338 |url-status=dead }}</ref> ಐಪ್ಯಾಡ್‌ನ ಪ್ರಕಟಣೆ ಹೊರಬರುತ್ತಿದ್ದ ಮರುದಿನವೆ ಕೆಲವು ಮಾಧ್ಯಮಗಳು ಮತ್ತು ಅಂತರಜಾಲ ವ್ಯಾಖ್ಯಾನಕಾರರು "ಐಪ್ಯಾಡ್" ಹೆಸರನ್ನು ವಿಮರ್ಶೆಮಾಡಿದರು, ಇದು "ಪ್ಯಾಡ್" ಶಬ್ಧಕ್ಕೆ ಸಮನಾದುದು ಹಾಗೂ ಸ್ಯಾನಿಟರಿ ಪ್ಯಾಡ್‌‌ಗೆ ಇದು ಸಾಮಾನ್ಯ ಬಳಕೆಯಲ್ಲಿರುವ ಶಬ್ಧ ಎಂದು ಹೇಳಿದರು.<ref name="Wired-iTampon">{{cite news|url=https://www.wired.com/gadgetlab/2010/01/apples-ipad-muted-response/ |title=Would You Buy an iPad? Wired Readers Weigh In |author=Priya Ganapati |accessdate=February 1, 2010|date=January 27, 2010|work=[[Wired News]]|publisher=[[Condé Nast Publications|Condé Nast]]}}</ref><ref>{{cite news|url=http://latimesblogs.latimes.com/technology/2010/01/women-mock-the-ipad-calling-it-itampon.html|title=Women mock the iPad, calling it iTampon|date=January 27, 2010|accessdate=February 1, 2010| author=Dawn Chmielewski and Alex Pham |work=[[Los Angeles Times]]}}</ref><ref name="France24-iTampon">{{cite news|url=http://www.france24.com/en/20100127-ipad-also-available-with-wings|title=The iPad? Also available with wings?|date=January 27, 2010|accessdate=February 1, 2010|agency=[[Agence France-Presse]] |work=[[France 24]]}}</ref><ref>{{cite news|url=http://www.sfgate.com/cgi-bin/blogs/abraham/detail?blogid=95&entry_id=56194|title=Apple iPad tablet called iTampon on Twitter; women tweet|author=Zennie Abraham|work=[[San Francisco Chronicle]]|date=January 27, 2010|accessdate=February 1, 2010|archive-date=ಜನವರಿ 29, 2010|archive-url=https://web.archive.org/web/20100129105038/http://www.sfgate.com/cgi-bin/blogs/abraham/detail?blogid=95&entry_id=56194|url-status=dead}}</ref> ಬಿಡುಗಡೆ ಮಾಡುವ ಪ್ರಕಟಣೆ ಬಹಿರಂಗವಾಗುತ್ತಿದ್ದಂತೆ, ಹ್ಯಾಶ್‌ಟ್ಯಾಗ್ "ಐಟ್ಯಾಂಪೂನ್" ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಎರಡನೆಯ ಧೋರಣೆ ವಿಷಯವಾಗಯಿತು.<ref name="France24-iTampon" /><ref>{{cite web|url=http://i.gizmodo.com/5458412/itampon-is-the-2-trending-topic-on-twitter|title=iTampon Is the #2 Trending Topic on Twitter|accessdate=February 1, 2010|date=January 27, 2010|author=Brian Barrett|work=[[Gizmodo]]|archive-date=ಜನವರಿ 30, 2010|archive-url=https://web.archive.org/web/20100130113935/http://i.gizmodo.com/5458412/itampon-is-the-2-trending-topic-on-twitter|url-status=dead}}</ref> === ಮನ್ನಣೆ === ಟೈಮ್ ಮ್ಯಾಗಜೀನ್ 2010ರ 50 ಅತ್ಯುತ್ಕೃಷ್ಟ ಸಂಶೋಧನೆಗಳಲ್ಲಿ ಐಪ್ಯಾಡ್‌ನ್ನು ಆಯ್ಕೆ ಮಾಡಿದೆ<ref>{{cite news|url=http://www.time.com/time/specials/packages/article/0,28804,2029497_2030652,00.html|title=The 50 Best Inventions of 2010: iPad|author=Harry McCracken|publisher=[[Time Magazine]]|date=2010-11-11|accessdate=2010-11-17|archive-date=ಡಿಸೆಂಬರ್ 11, 2010|archive-url=https://web.archive.org/web/20101211195600/http://www.time.com/time/specials/packages/article/0,28804,2029497_2030652,00.html|url-status=dead}}</ref>, ಪಾಪ್ಯುಲರ್ ಸೈನ್ಸ್ ಅಗ್ರ ಅನುಬಂಧವಾಗಿ ಆರಿಸಿದೆ<ref name="psGadg">[http://www.popsci.com/bown/2010/category/gadgets ಬೆಸ್ಟ್ ಆಫ್ ವಾಟ್ಸ್ ನ್ಯೂ 2010: ಗ್ಯಾಜೆಟ್ಸ್] {{Webarchive|url=https://web.archive.org/web/20101119073325/http://www.popsci.com/bown/2010/category/gadgets |date=ನವೆಂಬರ್ 19, 2010 }} ''ಪಾಪ್ಯುಲರ್ ಸೈನ್ಸ್''. 2010ರ ಡಿಸೆಂಬರ್‌‌ 5ರಂದು ಸಂಪರ್ಕಿಸಲಾಯಿತು.</ref>, ಇದರ ಬೆನ್ನಲ್ಲೆ ಗ್ರೋಯಾಸಿಸ್ ವಾಟರ್‌ಬಾಕ್ಸ್‌ನ "ಬೆಸ್ಟ್ ಆಫ್ ವಾಟ್ಸ್ ನ್ಯೂ 2010"ದಲ್ಲಿ ವಿಜೇತವಾಗಿದೆ.<ref name="psAw">ಜಾನ್‌ನಾಟ್,ಮಾರ್ಕ್. [http://www.popsci.com/announcements/article/2010-11/best-whats-new-2010-our-100-innovations-year ಬೆಸ್ಟ್ ಆಫ್ ವಾಟ್ಸ್ ನ್ಯೂ 2010: ಅವರ್ 100 ಇನೊವೇಶನ್ಸ್ ಆಫ್ ದ ಈಯರ್] ''ಪಾಪ್ಯುಲರ್ ಸೈನ್ಸ್'', 16 ಡಿಸೆಂಬರ್ 2010. ಪುನರ್‌ಪರಿಷ್ಕರಣೆ: 5 ನವೆಂಬರ್ 2010.</ref> == ಬಳಕೆ == === ವ್ಯವಹಾರ === ಐಪ್ಯಾಡ್‌ನ್ನು ಗ್ರಾಹಕರು ಹೆಚ್ಚಾಗಿ ಬಳಸತೊಡಗಿದಂತೆ ವ್ಯಾಪಾರಿ ಬಳಕೆದಾರರು ಬಳಸತೊಡಗಿದರು. ಕೆಲವೊಂದು ಕಂಪನಿಗಳು ಐಪ್ಯಾಡ್ ಅಳವಡಿಸಿಕೊಂಡು ತಮ್ಮ ವ್ಯಾಪಾರಿ ಕಛೇರಿಗಳಲ್ಲಿನ ಉದ್ಯೋಗಿಗಳಿಗೆ ಐಪ್ಯಾಡ್ ವಿತರಿಸಿತು ಅಥವಾ ದೊರೆಯುವಂತೆ ಮಾಡಿತು. ಕೆಲಸದ ಸ್ಥಳಗಳಲ್ಲಿ ಬಳಸಿಕೊಂಡಿರುವ ಉದಾಹರಣೆಗೆಳು; ವಕೀಲರು ಕಕ್ಷಿಗಾರರಿಗೆ ಪ್ರತಿಸ್ಪಂದಿಸಲು, ವೈಧ್ಯಕೀಯ ವೃತ್ತಿಪರರು ರೋಗಿಗಳನ್ನು ಪರೀಕ್ಷಿಸುವಾಗ ಆರೋಗ್ಯದ ದಾಖಲೆಗಳನ್ನು ಸಂಗ್ರಹಿಸಲು, ಮತ್ತು ವ್ಯವಸ್ಥಾಪರು ತಮ್ಮ ಉದ್ಯೋಗಿಗಳ ವಿನಂತಿಗಳನ್ನು ಅನುಮೋದಿಸಲು ಬಳಸಿಕೊಳ್ಳುತ್ತಿದ್ದಾರೆ.<ref>{{cite web |url=http://www.computerworld.com/s/article/351462/iPad_Creeping_Into_Business_Offices |title=iPad creeping into business offices |work=Computer World |date=September 13, 2010 |access-date=ಜನವರಿ 22, 2011 |archive-date=ನವೆಂಬರ್ 7, 2012 |archive-url=https://web.archive.org/web/20121107143654/http://www.computerworld.com/s/article/351462/iPad_Creeping_Into_Business_Offices |url-status=dead }}</ref><ref>{{cite web |url=http://www.forbes.com/2010/09/10/ipad-apple-blackberry-technology-cio-network-tablets.html |title=Rise Of The Tablet Computer |work=[[Forbes]] |date=September 13, 2010}}</ref><ref>{{cite news |url=http://online.wsj.com/article/SB10001424052748703846604575447531699309858.html?mod=WSJ_hps_MIDDLESixthNews |title=Businesses Add iPads to Their Briefcases |work=[[The Wall Street Journal]] |date=August 24, 2010 | first=Ben | last=Worthen}}</ref> ಕಛೇರಿಗಳಲ್ಲಿ ಉದ್ಯೋಗಿಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು, ಪೇಪರ್‌ವರ್ಕ್ ಕಡಿಮೆ ಮಾಡಲು, ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಐಪ್ಯಾಡ್ ಬಳಕೆಯಾಗುತ್ತಿದೆ ಎಂಬುದನ್ನು ಪ್ರೋಸ್ಟ್&amp; ಸಲ್ಲಿವಾನ್ ಸಮೀಕ್ಷೆ ತಿಳಿಸುತ್ತದೆ. ಉತ್ತರ ಅಮೆರಿಕಾ ಮೊಬೈಲ್ ಆಫೀಸ್ ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ 2010ರ 1.76 ಬಿಲಿಯನ್‌ನಿಂದ 2015ರಲ್ಲಿ $6.85 ಬಿಲಿಯನ್ ತಲುಪುತ್ತದೆ ಎಂದು ಸಂಶೋಧಾನಾ ಫರ್ಮ್ ಅಂದಾಜಿಸಿದೆ.<ref>{{cite web |url=http://www.businessweek.com/technology/content/nov2010/tc2010111_549315.htm |title=MicroStrategy's Corporate Apps Boost Productivity |date=November 1, 2010 |work=Bloomberg Businessweek |quote=About 42 percent of respondents in the survey, which was released in August, sought an increase in user productivity, followed by reduced paperwork (39 percent), and increased revenue (37 percent). The mobile-office application market in North America may reach $6.85 billion in 2015, up from an estimated $1.76 billion this year, Frost & Sullivan estimates.}}</ref> === ಶಿಕ್ಷಣ === ಐಪ್ಯಾಡ್ ತರಗತಿಯಲ್ಲಿ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತಿದೆ,<ref name="classroom">[http://www.teleread.com/ipad/teaching-with-the-ipad-first-days ಟೆಲಿರೀಡ್.ಕಾಮ್: ಟೀಚಿಂಗ್ ವಿತ್ ದ ಐಪ್ಯಾಡ್] {{Webarchive|url=https://web.archive.org/web/20101205005419/http://www.teleread.com/ipad/teaching-with-the-ipad-first-days/ |date=ಡಿಸೆಂಬರ್ 5, 2010 }}. 2010ರ ಅಕ್ಟೋಬರ್ 1ರಂದು ಮರುಸಂಪಾದಿಸಲಾಯಿತು.</ref> ಮತ್ತು ಮನೆಶಿಕ್ಷಣಕ್ಕೆ ಮೌಲ್ಯಯುತವಾದ ಸಾಧನವಾಗಿದೆ ಎಂಬ ಪ್ರಶಂಸೆಯನ್ನು ಪಡೆದುಕೊಂಡಿದೆ.<ref name="homeschool2">[http://spottybanana.com/2010/04/13/ipad-in-the-homeschool ಸ್ಪಾಟಿ ಬನಾನಾ: ಐಪ್ಯಾಡ್ ಇನ್ ದ ಹೋಮ್‌ಸ್ಕೂಲ್.] {{Webarchive|url=https://web.archive.org/web/20101002130242/http://spottybanana.com/2010/04/13/ipad-in-the-homeschool/ |date=ಅಕ್ಟೋಬರ್ 2, 2010 }}. 2010ರ ಅಕ್ಟೋಬರ್ 1ರಂದು ಮರುಸಂಪಾದಿಸಲಾಯಿತು.</ref><ref name="homeschool3">[https://www.wired.com/geekdad/2010/01/how-will-the-apple-tablet-change-our-kids-lives ಹೌ ವಿಲ್ ದ ಆ‍ಯ್‌ಪಲ್ ಐಪ್ಯಾಡ್ ಚೇಂಜ್ ಅವರ್ ಕಿಡ್ಸ್ ಲೈವ್ಸ್?], [http://www.wired.com Wired.com]. 2010ರ ಅಕ್ಟೋಬರ್ 1ರಂದು ಮರುಸಂಪಾದಿಸಲಾಯಿತು.</ref> ಐಪ್ಯಾಡ್ ಬಿಡುಗಡೆಯಾದ ಕೂಡಲೇ ವರದಿಯಾದ ವಿಷಯವೆಂದರೆ 81% ಸಾಧನವು ಮಕ್ಕಳಿಗಾಗಿ ಖರೀದಿಸಲ್ಪಟ್ಟಿದ್ದವು.<ref name="children">[http://www.aolnews.com/tech/article/for-ipad-81-percent-of-top-book-apps-are-kids-titles/19455766 81 ಪರ್ಸೆಂಟ್ ಆಫ್ ಟಾಪ್ ಬುಕ್ ಆ‍ಯ್‌ಪ್ಸ್ ಆರ್ ಕಿಡ್ ಟೈಟಲ್]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}, ಎಒಎಲ್ ನ್ಯೂಸ್. 2010ರ ಅಕ್ಟೋಬರ್ 1ರಂದು ಮರುಸಂಪಾದಿಸಲಾಯಿತು.</ref> ಸ್ವಲೀನತೆ ಹೊಂದಿರುವ ಮಕ್ಕಳಿಗೆ ಐಪ್ಯಾಡ್ ಕ್ರಾಂತಿಕಾರಕ ಸಾಧನವಾಗಿದ್ದು ತುಂಬಾ ಸುಲಭವಾಗಿ ಸಂಪರ್ಕಿಸಲು ಮತ್ತು ಸಮಾಜದ ಜೊತೆಗೆ ಬೆರೆಯಲು ಸಹಾಯ ಮಾಡುತ್ತದೆ.<ref name="autism">[http://www.sfweekly.com/2010-08-11/news/ihelp-for-autism/ ಐಹೆಲ್ಪ್ ಫಾರ್ ಆಟಿಸಮ್] {{Webarchive|url=https://web.archive.org/web/20110215125424/http://www.sfweekly.com/2010-08-11/news/ihelp-for-autism/ |date=ಫೆಬ್ರವರಿ 15, 2011 }}, [http://ww.sfweekly.com ಸ್ಯಾನ್‌ಪ್ರಾನ್ಸಿಸ್ಕೊ ವೀಕ್ಲಿ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}. 2010ರ ಅಕ್ಟೋಬರ್ 1ರಂದು ಮರುಸಂಪಾದಿಸಲಾಯಿತು.</ref> ಹಲವಾರು ಕಾಲೇಜುಗಳು ಕೂಡ ಐಪ್ಯಾಡ್ ಬಳಸುತ್ತಿವೆ. ಒಹಾಯೊ, ಯಂಗ್ಸ್‌ಟೌನ್‌ನಲ್ಲಿರುವ ಯಂಗ್ಸ್‌ಟೌನ್ ಸ್ಟೇಟ್ ಯುನಿವರ್ಸಿಟಿ ಫಾಲ್ 2010ರ ಸೆಮಿಸ್ಟರ್‌ನಿಂದ ಮೂರು ತಾಸುಗಳ ಬಾಡಿಗೆಯಾಧಾರಿತ ಐಪ್ಯಾಡ್ ನೀಡಲು ಪ್ರಾರಂಭಿಸಿತು, ಇದಲ್ಲದೆ ಬಾಡಿಗೆಯಾಧರಿಸಿ ಅಮೆಜಾನ್ ಕಿಂಡಲ್, [[ಮಡಿಲಗಣಕ ಅಥವಾ ಲ್ಯಾಪ್‌ಟಾಪ್|ಲ್ಯಾಪ್‌ಟಾಪ್ ಕಂಪ್ಯೂಟರ್ಸ್]], ಮತ್ತು ಫ್ಲಿಫ್ ಕ್ಯಾಮರಾಸ್ ಕೂಡ ನೀಡುತ್ತಿದೆ.<ref>{{cite web |author=Shelly Xiaoli Zhu, Library Webmaster |url=http://www.maag.ysu.edu/about/ipadkindle.html |title=blogs in Library |publisher=Maag.ysu.edu |date=2010-09-01 |accessdate=2010-11-11 |archive-date=ಜುಲೈ 17, 2011 |archive-url=https://web.archive.org/web/20110717095125/http://www.maag.ysu.edu/about/ipadkindle.html |url-status=dead }}</ref> === ಕ್ರೀಡೆಗಳು === 2010ರ ಮೇಜರ್ ಲೀಗ್ ಬೇಸ್‌ಬಾಲ್ ವಿರಾಮದ ಋತುವಿನಲ್ಲಿ, ಕಾರ್ಲ್ ಕ್ರಾಫೋರ್ಡ್ ಎಂಬ ಆಟಗಾರನಲ್ಲಿ ಆಸಕ್ತಿ ಹೊಂದಿದ್ದ ಮುಂದಿನ ತಂಡಗಳು ಐಪ್ಯಾಡ್ ಕಳುಹಿಸಿತು. ಈ ಐಪ್ಯಾಡ್‌ಗಳಲ್ಲಿ ಮೊದಲೇ ವಿಡಿಯೋ ಕ್ಲಿಪ್‌ಗಳು, ಅವರ ಆಟಗಾರರ ಪ್ರಮುಖಾಂಶಗಳು, ಮತ್ತು ಆತನು ತಂಡದೊಳಗಿದ್ದರೆ ತಮಗೆ ಹೇಗೆ ಲಾಭ ಎಂಬುದನ್ನು ಲೋಡ್ ಮಾಡಲಾಗಿತ್ತು.<ref>{{cite web |author=Mark Topkin, Staff Writer |url=http://www.tampabay.com/sports/baseball/rays/arbitration-nontender-decisions-to-come-this-week-for-tampa-bay-rays/1136877 |title=Rays Rumblings |publisher=tampabay.com |date=2010-11-28 |accessdate=2010-12-07 |archive-date=ಡಿಸೆಂಬರ್ 3, 2010 |archive-url=https://web.archive.org/web/20101203021248/http://www.tampabay.com/sports/baseball/rays/arbitration-nontender-decisions-to-come-this-week-for-tampa-bay-rays/1136877 |url-status=dead }}</ref> === ಸಂಗೀತ === ಐಪ್ಯಾಡ್ ಹಲವಾರು ಸಂಗೀತ ಅಪ್ಲಿಕೇಶನ್ಸ್‌ಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದೆ ಮತ್ತು ಐಟ್ಯೂನ್ಸ್ ಸಂಗೀತ ಸಾಧನ ಸಾಫ್ಟ್‌ವೇರ್ ಕೂಡ ಹೊಂದಿದೆ. ಧ್ವನಿ ಮಾದರಿಗಳು,ಗಿಟಾರ್ ಮತ್ತು ಧ್ವನಿ ಪ್ರಭಾವ ಪ್ರೊಸೆಸರ್‌ಗಳು, ಧ್ವನಿ ಹೊಂದಿಸಲು ಅನುಕ್ರಮವನ್ನು ನಿರ್ಧಸುವ ಸಾಧನ ಮತ್ತು ಮಾದರಿ ಲೂಪ್‌ಗಳು, ಕಾರ್ಯತಃ ಹೊಂದಿಕೆಗಳು ಮತ್ತು ಡ್ರಮ್ ಮಷಿನ್‌ಗಳು, ದೇರ್‌ಮಿನ್-ಸ್ಟೈಲ್ ಮತ್ತು ಸ್ಪರ್ಷಕ್ಕೆ ಪ್ರತಿಸ್ಪಂದಿಸುವ ಇತರೆ ಉಪಕರಣಗಳು, ಡ್ರಮ್ ಪ್ಯಾಡ್ಸ್ ಮತ್ತು ಇನ್ನೂ ಹಲವಾರು ಅಂಶಗಳನ್ನು ಹೊಂದಿದೆ. ಡಮೊನ್ ಅಲ್ಬರ್ನ್ ತನ್ನ ತಂಡದ ಜೊತೆಗೆ ಪ್ರವಾಸದಲ್ಲಿದ್ದಾಗ ಐಪ್ಯಾಡ್ ಬಳಕೆದಾರರಿಗೆ ಪ್ರತ್ಯೇಕವಾಗಿ, ಗೋಲಿಲ್ಲಾಜ್‌ರ 2010ರ ಆಲ್ಬಮ್, ''ದ ಫಾಲ್‌'' ನ್ನು ರಚಿಸಿದರು.<ref>{{cite web|url=http://www.bbc.co.uk/newsbeat/11968925|title=Gorillaz are to release a free album on Christmas Day|publisher=BBC|work=BBC Newsbeat|date=December 10, 2010|accessdate=December 25, 2010}}</ref> {{anchor|iPad 2}} == ಮುಂಬರುವ ಐಪ್ಯಾಡ್ == ಮುಂಬರುವ ದಿನಗಳಲ್ಲಿ 7-ಇಂಚ್ ಸ್ಕ್ರೀನ್ ಹೊಂದಿರುವ ಐಪ್ಯಾಡ್ ಬರುವ ಸಾಧ್ಯತೆಯನ್ನು ಎಂಬುದನ್ನು ಸ್ಟೀವ್ ಜಾಬ್ಸ್ ಅಕ್ಟೋಬರ್ 2010ರಲ್ಲಿ ತಳ್ಳಿಹಾಕಿ "ಸಾಫ್ಟ್‌ವೇರ್ ಸ್ಪಷ್ಟಪಡಿಸಲು ಇದು ತುಂಬಾ ಸಣ್ಣದು" ಎಂದು ಹೇಳಿದರು.<ref name="not-7-inch">{{cite news |last=Bosker |first=Bianca |title=Apple's 'iPad 2' Won't Be A Smaller, 7-Inch Version, Steve Jobs Suggests |publisher=[[The Huffington Post]] |date=October 19, 2010 |url=http://www.huffingtonpost.com/2010/10/19/apples-ipad-2-wont-be-a-s_n_767882.html |accessdate=January 7, 2011 }}</ref> ಟ್ಯಾಬ್ಲೆಟ್ ಸ್ಕ್ರೀನ್‌ಗೆ ಕಡಿಮೆ ಎಂದರು 10 ಇಂಚ್ ಇರಬೇಕು ಎಂದು ಹೇಳಿದರು.<ref name="not-7-inch" /> ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪಾದಕ ಡೆಕ್ಸಿಮ್, 2011ರ ಗ್ರಾಹಕ್ ಇಲೆಕ್ಟ್ರಾನಿಕ್ ಪ್ರದರ್ಶನದಲ್ಲಿ ರಾಷ್ಟ್ರೀಯ ಐಪ್ಯಾಡ್ 2ಗಾಗಿ ಕೇಸ್ ವಿನ್ಯಾಸಗೊಳಿಸಿ ಪ್ರದರ್ಶಿಸಿತು.<ref>{{cite web|title=Alleged iPad 2 case is 'just a guess'|url=http://edition.cnn.com/2011/TECH/gaming.gadgets/01/06/ces.ipad2.case/|publisher=Cable News Network|accessdate=7 January 2011|author=John D. Sutter|date=07|month=January|year=2010|archive-date=ಜನವರಿ 9, 2011|archive-url=https://web.archive.org/web/20110109145826/http://edition.cnn.com/2011/TECH/gaming.gadgets/01/06/ces.ipad2.case/|url-status=dead}}</ref> == ಇವನ್ನೂ ಗಮನಿಸಿ == {{Portal|Apple Inc.}} {{Wikipedia-Books|Apple Inc.}} * ಟ್ಯಾಬ್ಲೆಟ್ ಪಿಸಿ – ಸಾಮಾನ್ಯವಾದ ಟ್ಯಾಬ್ಲೆಟ್ ಪಿಸಿಗಳು. * ಇ-ಬುಕ್ ರೀಡರ್ಸ್‌ಗೆ ಹೋಲಿಕೆ * ಒಯ್ಯಬಹುದಾದ ಸಂಗೀತ ಸಾಧನಗಳ ಹೋಲಿಕೆ * ಟ್ಯಾಬ್ಲೆಟ್ ಪಿಸಿಗಳಿಗೆ ಹೋಲಿಕೆ * ಐಒಎಸ್ ಉಪಕರಣಗಳ ಪಟ್ಟಿ * ಫ್ಲೆಕ್ಸಿಬಲ್ ಇಲೆಕ್ಟ್ರಾನಿಕ್ಸ್ * ಪೆನ್ ಕಂಪ್ಯೂಟಿಂಗ್ == ಉಲ್ಲೇಖಗಳು == {{Reflist|colwidth=30em}} == ಬಾಹ್ಯ ಕೊಂಡಿಗಳು == {{Commons category|iPad}} * [http://www.apple.com/ipad/ ಐಪ್ಯಾಡ್ ಆಫೀಶಿಯಲ್ ಸೈಟ್] * [http://www.apple.com/quicktime/qtv/specialevent0110/ ಆ‍ಯ್‌ಪಲ್ ಸ್ಪೇಷಲ್ ಈವೆಂಟ್ ಜನವರಿ 2010] ಆ‍ಯ್‌ಪಲ್ ಇಂಕ್. ಜನವರಿ 27, 2010 * [http://www.networkworld.com/slideshows/2010/012610-apple-innovations.html#slide1 ಐಮ್ಯಾಕ್ ಟು ಐಪ್ಯಾಡ್: 12 ಈಯರ್ಸ್ ಆಫ್ ಬಿಗ್-ಟೈಮ್ ಆ‍ಯ್‌ಪಲ್ ಇನೋವೇಶನ್ಸ್] {{Webarchive|url=https://web.archive.org/web/20100131112702/http://www.networkworld.com/slideshows/2010/012610-apple-innovations.html#slide1 |date=ಜನವರಿ 31, 2010 }} * [http://www.nngroup.com/reports/mobile/ipad/ipad-usability.pdf ನೀಲ್‌ಸನ್ಸ್ ಐಪ್ಯಾಡ್ ಯುಸ್ಯಾಬಿಲಿಟಿ ರಿಸರ್ಚ್ ಫೈಂಡಿಂಗ್ಸ್] {{iOS}} {{Apple hardware since 1998}} {{Apple}} {{ebooks}} {{DEFAULTSORT:Ipad}} {{Interwikineeded}} [[ವರ್ಗ:ಐಪ್ಯಾಡ್]] [[ವರ್ಗ:ಆ‍ಯ್‌ಪಲ್ ಇಂಕ್.ಹಾರ್ಡ್‌ವರ್]] [[ವರ್ಗ:ಟ್ಯಾಬ್ಲೆಟ್ ಕಂಪ್ಯೂಟರ್ಸ್]] [[ವರ್ಗ:2010 ಪೀಠಿಕೆಗಳು]] [[ವರ್ಗ:ಐಒಎಸ್ (ಆ‍ಯ್‌ಪಲ್)]] [[ವರ್ಗ:ಆಪೆಲ್‌ ಪರ್ಸನಲ್‌ ಡಿಜಿಟಲ್‌ ಅಸಿಸ್ಟಂಟ್ಸ್‌]] [[ವರ್ಗ:ಬಹು-ಸ್ಪರ್ಶ]] [[ವರ್ಗ:ವೈ-ಫೈ ಉಪಕರಣಗಳು]] [[ವರ್ಗ:ಐಟ್ಯೂನ್ಸ್‌]] [[ವರ್ಗ:ಟಚ್‌ಸ್ಕ್ರೀನ್ ಸಂಗೀತ ಸಾಧನಗಳು]] [[ವರ್ಗ:ಗಣಕಯಂತ್ರ]] kibjlocy559rpzzzsr5w9p7gbw3w92x ಐಟಿಸಿ ನಿಯಮಿತ (ಐಟಿಸಿ ಲಿಮಿಟೆಡ್) 0 27450 1372425 1339778 2026-04-29T18:03:49Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372425 wikitext text/x-wiki {{Infobox company | name = ಐಟಿಸಿ ಲಿಮಿಟೆಡ್ | logo = ITC Limited Logo.svg | logo_size = 200px | logo_alt = ಐಟಿಸಿ ಲೋಗೋ | logo_caption = | image = ITC Green Center 03.jpg | image_caption = [[ಕೋಲ್ಕತ್ತಾದ ನ್ಯೂಟೌನ್|ನ್ಯೂಟೌನ್]] ನಲ್ಲಿರುವ ಐಟಿಸಿ ಇನ್ಫೋಟೆಕ್, ಎಐ ಹಬ್ | former_name = ಇಂಪೀರಿಯಲ್ ಟೊಬಾಕೊ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (1910–1970)<br />ಇಂಡಿಯಾ ಟೊಬಾಕೊ ಕಂಪನಿ ಲಿಮಿಟೆಡ್ (1970–1974)<br />ಐ.ಟಿ.ಸಿ. ಲಿಮಿಟೆಡ್ (1974–2001)<br />ಐಟಿಸಿ ಲಿಮಿಟೆಡ್ (2001–ಪ್ರಸಕ್ತ) | type = [[ಸಾರ್ವಜನಿಕ ಕಂಪನಿ]] | traded_as = {{ubl|{{BSE|500875}}|{{NSE|ITC}}|[[ಬಿಎಸ್‌ಇ ಸೆನ್ಸೆಕ್ಸ್]] ಅಂಗಸಂಸ್ಥೆ|[[ನಿಫ್ಟಿ 50|ಎನ್‌ಎಸ್‌ಇ ನಿಫ್ಟಿ 50]] ಅಂಗಸಂಸ್ಥೆ}} | ISIN = INE154A01025 | industry = ಸಂಘಟಿತ ಸಂಸ್ಥೆ<ref>{{Cite web |title=ITC – History and Evolution |url=https://www.itcportal.com/about-itc/huy.aspx |access-date=2022-09-25 |website=www.itcportal.com |archive-date=18 May 2023 |archive-url=https://web.archive.org/web/20230518144024/https://www.itcportal.com/about-itc/huy.aspx |url-status=dead }}</ref> | predecessor = [[ಡಬ್ಲ್ಯೂ.ಡಿ. & ಎಚ್.ಓ. ವಿಲ್ಸ್]] | foundation = {{Start date and age|df=y|1910|8|24}}<ref>{{Cite web |title=ITC - History and Evolution |url=https://www.itcportal.com/about-itc/profile/history-and-evolution.aspx |access-date=2022-09-25 |website=www.itcportal.com}}</ref> | location_city = ವರ್ಜೀನಿಯಾ ಹೌಸ್, [[ಚೌರಂಗಿ ರಸ್ತೆ]], [[ಕೋಲ್ಕತ್ತಾ]] | location_country = ಭಾರತ | key_people = ಸಂಜೀವ್ ಪುರಿ<br />{{small|(ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು)}}<ref>{{Cite web |title=ITC Leadership – Sanjiv Puri |url=https://www.itcportal.com/about-itc/leadership/board-of-directors/sanjiv-puri.aspx |access-date=2022-09-25 |website=www.itcportal.com}}</ref> | products = {{bulleted list|[[ಸಿಗರೆಟ್‌ಗಳು]]|[[ಉಪಭೋಗೋಪಯೋಗಿ ವಸ್ತುಗಳು]]|[[ಪೇಪರ್‌ಬೋರ್ಡ್]]ಗಳು ಮತ್ತು [[ವಿಶೇಷ ಕಾಗದಗಳು]]|[[ಪ್ಯಾಕೇಜಿಂಗ್‌]]|[[ಕೃಷಿ ವ್ಯಾಪಾರ]]|[[ಮಾಹಿತಿ ತಂತ್ರಜ್ಞಾನ]]}} | revenue = {{increase}} ₹ ೮೧,೬೧೨ ಕೋಟಿ (ಆರ್ಥಿಕ ವರ್ಷ ೨೦೨೫) | operating_income = ₹ ೨೭,೧೪೭ ಕೋಟಿ (ಆರ್ಥಿಕ ವರ್ಷ ೨೦೨೫) | net_income = {{increase}} ₹ ೩೫,೦೫೨ ಕೋಟಿ(ಆರ್ಥಿಕ ವರ್ಷ ೨೦೨೫) | assets = {{increase}} ₹ ೮೮,೦೯೦ (ಆರ್ಥಿಕ ವರ್ಷ ೨೦೨೫) | equity = {{increase}} ₹ ೭೦,೩೯೭ (ಆರ್ಥಿಕ ವರ್ಷ ೨೦೨೫) | num_employees = 33,824 (2023) | divisions = ಐಟಿಸಿ ಪೇಪರ್‌ಬೋರ್ಡ್ಸ್ ಮತ್ತು ವಿಶೇಷ ಕಾಗದ ವಿಭಾಗ<br />ಐಟಿಸಿ ಇನ್ಫೋಟೆಕ್ | brands = {{hlist|[[ಗೋಲ್ಡ್ ಫ್ಲೇಕ್]]|[[ವಿಲ್ಸ್ ನೇವಿ ಕಟ್]]|[[ಕ್ಲಾಸಿಕ್ (ಸಿಗರೆಟ್)|ಕ್ಲಾಸಿಕ್]]|[[ಆಶೀರ್ವಾದ]]|[[ಸಾವ್ಲಾನ್]]|[[ಫಿಯಾಮಾ ಡಿ ವಿಲ್ಸ್]]|[[ಕ್ಲಾಸ್‌ಮೇಟ್ (ಲೇಖನ ಸಾಮಗ್ರಿ)|ಕ್ಲಾಸ್‌ಮೇಟ್]]|ಸನ್‌ಫಿಸ್ಟ್|ವಿವೆಲ್<ref>{{cite news |last1=Dsouza |first1=Sharleen |title=Here's How Big ITC's Top Brands Are |url=https://www.ndtvprofit.com/business/heres-how-big-are-itcs-top-brands |access-date=10 May 2024 |work=NDTV Profit |date=23 September 2020 |language=en }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref>}} | area_served = {{ubl|[[ಭಾರತ ಉಪಖಂಡ]]|[[ಪರ್ಶಿಯನ್ ಗಲ್ಪ್ ದೇಶಗಳು]]}} | homepage = {{official URL}} | footnotes = <ref name="fy2018">{{cite web|url=https://www.reuters.com/companies/ITC.NS|title=Company Profile|publisher=[[Reuters]]|access-date=16 November 2021}}</ref><ref name=HistoryET>{{cite news |url=http://economictimes.indiatimes.com/itc-ltd/infocompanyhistory/companyid-13554.cms |title=Company History – ITC Ltd. |publisher=Economic Times |access-date=15 September 2013}}</ref><ref name=History>{{cite web |url=http://www.itcportal.com/about-itc/profile/history-and-evolution.aspx |title=History and Evolution |publisher=ITC Limited |access-date=14 September 2013}}</ref><ref name='Headquarters'>{{cite web|url=http://www.itcportal.com/itc-address/corp.aspx|title=The ITC Network: Registered Office|publisher=ITC Ltd.|access-date=14 June 2014|archive-date=8 ಆಗಸ್ಟ್ 2014|archive-url=https://web.archive.org/web/20140808044508/http://www.itcportal.com/itc-address/corp.aspx|url-status=dead}}</ref> }} '''ITC ನಿಯಮಿತ''' ({{BSE|500875}})ಎಂಬುದು ಸಾರ್ವಜನಿಕ ಕ್ಷೇತ್ರದ ವ್ಯಾಪಾರಿ ಉದ್ದೇಶದ ವಾಣಿಜ್ಯ ಕೂಟದ ಸಂಸ್ಥೆ ಯಾಗಿದೆ.ಅದಲ್ಲದೇ [[ಭಾರತ|ಭಾರತದ ]].[[ಕೊಲ್ಕತ್ತ|ಕೊಲ್ಕತ್ತಾ]] ನಗರದಲ್ಲಿ ಪ್ರಧಾನ ಕಚೇರಿ ಹೊಂದಿದೆ.<ref>{{cite web | url = http://www.itcportal.com/the_itc_profile/history_evolution.html | title = History and Evolution of ITC Limited | publisher = ITC Limited | accessdate = 2007-09-23 | archive-date = 2009-03-03 | archive-url = https://web.archive.org/web/20090303022203/http://www.itcportal.com/the_itc_profile/history_evolution.html | url-status = dead }}</ref> ಅದರ ಒಟ್ಟು ವಹಿವಾಟು $6 ಬಿಲಿಯನ್ ಆಗಿದ್ದರೆ ಮಾರುಕಟ್ಟೆಯ ಬಂಡವಾಳ ಶೇಖರಣಾ ಸಾಮರ್ಥ್ಯವು $30 ಬಿಲಿಯನ್ ಮೊತ್ತ ದಾಟಿದೆ. ಕೊಲ್ಕತ್ತಾದಲ್ಲಿ ಕಂಪನಿಯ ನೊಂದಾಯಿತ ಕಚೇರಿ ಇದೆ. ಇದು ಮೊದಲು ಇಂಪಿರಿಯಲ್ ಟೊಬ್ಯಾಕೊ ಕಂಪನಿಯಯಾಗಿ ಆರಂಭ ಕಂಡಿದ್ದು ತನ್ನ ಪ್ರಾಚೀನ ಬೇರುಗಳನ್ನು ಯುನೈಟೆಡ್ ಕಿಂಗ್ಡಮ್ ನ ಇಂಪಿರಿಯಲ್ ಟೊಬ್ಯಾಕೊದೊಂದಿಗೆ ಹಂಚಿಕೊಂಡಿತ್ತು.ಆದರೀಗ ಅದು ಸಂಪೂರ್ಣ ಸ್ವತಂತ್ರವಾಗಿದೆ.ನಂತರ 1970 ರಲ್ಲಿ ಇಂಡಿಯನ್ ಟೊಬ್ಯಾಕೊ ಕಂಪನಿಯೆಂದು ಮರುನಾಮಕರಣವಾಯಿತು,ಮುಂದೆ 1974 ರಲ್ಲಿ ಐ.ಟಿ.ಸಿ ಲಿಮಿಟೆಡ್ ಎಂದು ಹೆಸರಾಯಿತು. ಸದ್ಯ ಕಂಪನಿಗೆ ಯೋಗೇಶ್ವರ ಚಂದೆರ್ ದೇವೇಶ್ವರ್ ಅವರು ಮುಖ್ಯಸ್ಥರಾಗಿದ್ದಾರೆ. ಅದು 26,000 ಕಿಂತಲೂ ಅಧಿಕ ನೌಕರ ವರ್ಗವನ್ನು ಹೊಂದಿದೆ.ಭಾರತಾದಾದ್ಯಂತ ಒಟ್ಟು 60 ಸ್ಥಳೀಯ ನಿರ್ವಹಣಾ ಕಚೇರಿಗಳನ್ನು ಪಡೆದಿದೆಯಲ್ಲದೇ ಫೊರ್ಬ್ಸ್ 2000 ರ ಪಟ್ಟಿಯಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಐ.ಟಿ.ಸಿ ಲಿಮಿಟೆಡ್ ಆಗಷ್ಟ್ 24,2010 ರಂದು ತನ್ನ 100 ವರ್ಷಗಳನ್ನು ಪೂರೈಸಿದೆ. ಐ.ಟಿ.ಸಿ ಕಂಪನಿಯು ವಿವಿಧ ಉತ್ಪಾದನಾ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ತೋರಿಸಿದೆ, ಸಿಗರೇಟ್ ಗಳು, ಹೊಟೇಲುಗಳು, ಪೇಪರ್ ಬೋರ್ಡ್ಸ್ ಬೋರ್ಡ್ಸ್&amp; ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು, ಮಾಹಿತಿ ತಂತ್ರಜ್ಞಾನ, ಬ್ರಾಂಡೆಡ್ ಉಡುಪುಗಳು, ವ್ಯಕ್ತಿಗತ ಕಲ್ಯಾಣ ಕೇಂದ್ರ, ಸ್ಟೇಶನರಿ,(ಕಿರುಕುಳ ಸಾಮಾನು) ಸುರಕ್ಷಿತ ಬೆಂಕಿಕಡ್ಡಿ ಪೆಟ್ಟಿಗೆಗಳು ಮತ್ತು ಇನ್ನಿತರ FMCG ಉತ್ಪನ್ನಗಳನ್ನು ಒಳಗೊಂಡಿದೆ. ಐ.ಟಿ.ಸಿ ಕಂಪನಿಯು ತನ್ನ ಉತ್ಪನ್ನಗಳ ಮಾರುಕಟ್ಟೆಗಾಗಿ ಸಾಂಪ್ರದಾಯಿಕ ಮಾರಾಟ ವಲಯದಲ್ಲಿ ಸಿಗರೇಟ್ ಗಳು, ಹೊಟೇಲುಗಳು, ಪೇಪರ್ ಬೋರ್ಡ್ಸ್ ಬೋರ್ಡ್ಸ್&amp; ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು,ಇತ್ಯಾದಿಗಳಲ್ಲಿ ಮುಂಚೂಣಿಯಲ್ಲಿದೆ.ಅಷ್ಟೇ ಅಲ್ಲದೇ ತನ್ನ ಶೈಶವ ಮಟ್ಟದ ಹೊಸ ವ್ಯಾಪಾರ ಮಟ್ಟದಲ್ಲೂ ಅದು ಭರವಸೆ ಮೂಡಿಸಿದೆ.ಉದಾಹರಣೆಗೆ ಬೋರ್ಡ್ಸ್&amp; ಸ್ಪೆಷಿಯಾಲಿಟಿ ಪೇಪರ್ಸ್, ಪ್ಯಾಕಿಜೇಂಗ್, ಕೃಷಿ-ಉದ್ಯೋಗ, ಪ್ಯಾಕ್ಡ್ ಆಹಾರಗಳು & ಮಿಠಾಯಿಗಳು, ಮಾಹಿತಿ ತಂತ್ರಜ್ಞಾನ, ಬ್ರಾಂಡೆಡ್ ಉಡುಪುಗಳು, ವ್ಯಕ್ತಿಗತ ಕಲ್ಯಾಣ ಕೇಂದ್ರ, ಸ್ಟೇಶನರಿ,(ಕಿರುಕುಳ ಸಾಮಾನು) ಸುರಕ್ಷಿತ ಬೆಂಕಿಕಡ್ಡಿ ಪೆಟ್ಟಿಗೆಗಳು ಮತ್ತು ಇನ್ನಿತರ FMCG ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಸ್ಸ್ಪರ್ಧಾತ್ಮಕವಾಗಿ ಒದಗಿಸುತ್ತಿದೆ. ಐಟಿಸಿಯ ವ್ಯಾಪಾರಿ ಪಟ್ಟಿಯಲ್ಲಿರುವ ಉತ್ಪನ್ನಗಳು ವಿಶ್ವ ಮಟ್ಟದಲ್ಲೇ ಉತ್ತಮ ಹೆಸರು ಪಡೆಯಲು ಅದರ ಸತತ ಯತ್ನ ಮತ್ತು ತಾಳ್ಮೆ ರೀತಿಯ ವಹಿವಾಟುಗಳೇ ಕಾರಣವಾಗಿವೆ.ವಿಶ್ವದಲ್ಲೇ ತನ್ನ ಗಾತ್ರ ಮತ್ತು ವಿಭಿನ್ನತೆಯಲ್ಲಿ ಅತ್ಯಂತ ವಿಶಿಷ್ಟ ಸ್ಥಾನ ಗಳಿಸಿದೆ.ಅದು 'ಕಾರ್ಬನ್ ಪೊಜಿಟಿವ್',ವಾಟರ್ ಪೊಜಿಟಿವ್'ಮತ್ತು ಸೊಲಿಡ್ ವೇಸ್ಟ್ ರಿಸೈಕ್ಲಿಂಗ್ ಪೊಜಿಟಿವ್' ಅಂದರೆ ಅನುಕ್ರಮವಾಗಿ ತ್ಯಾಜ್ಯ ನಿರ್ವಹಣೆ ಮತ್ತು ಕಡಿಮೆ ಇಂಗಾಲ ಗಳ ಬಳಕೆ ನೀರಿನ ಮಿತವ್ಯಯದಲ್ಲೂ ತನ್ನ ಛಾಪು ಮೂಡಿಸಿದೆ. ಅದಕ್ಕೂ ಹೆಚ್ಚೆಂದರೆ ಐಟಿಸಿಯ ವ್ಯಾಪಾರ ವಹಿವಾಟುಗಳು ಭಾರತದ ಗ್ರಾಮೀಣ ಬಡಜನರ ಬದುಕಿಗೆ ನೆರವಾಗಲು ಉದ್ಯೋಗವಕಾಶಗಳನ್ನು ನೀಡಿವೆ.ಸುಮಾರು 5 ದಶಲಕ್ಷ ಜನರು ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ಇದರ ಉದ್ಯೋಗದ ರೆಕ್ಕೆಯಡಿಯಿದ್ದಾರೆ. == ಉತ್ಪನ್ನಗಳು ಹಾಗು ವ್ಯಾಪಾರಿ ಮುದ್ರೆಗಳ ಪಟ್ಟಿ== {{mergefrom|Classic filter kings|date=November 2010}} FMCG,ಯಲ್ಲಿಯೂ ಸಹ ಐಟಿಸಿ ತನ್ನ ಪ್ರಬಲ ಅಸ್ತಿತ್ವ ಸಾಧಿಸಿದೆ: * ಸಿಗರೇಟ್: ''W. D. &amp; H. O. ವಿಲ್ಸ್'', ''ಗೊಲ್ಡ್ ಫ್ಲೇಕ್'', ''ನೇವಿಕಟ್'', ''ಇನ್ಸಿಗ್ನಿಯಾ'', ಇಂಡಿಯಾ ಕಿಂಗ್ಸ್, ''ಕ್ಲಾಸಿಕ್ (ವೆರ್ವೆ, ರಶ್, ರೆಗ್ಯುಲರ್, ಮೈಲ್ಡ್ ಮತ್ತು ಅಲ್ಟ್ರಾಮೈಲ್ಡ್ )'', ''ಸಿಲ್ಕ್ ಕಟ್'', ''ಸಿಜರ್ಸ್'', ''ಕ್ಯಾಪ್ ಸ್ಟನ್'', ''ಬೆರ್ಕಲೆ'', ''ಬ್ರಿಸ್ಟೊಲ್'', ''ಲಕ್ಕಿ ಸ್ಟ್ರೈಕ್'' ಮತ್ತು ''ಫ್ಲೇಕ್''. * ಆಹಾರ ಪದಾರ್ಥಗಳು:(''ಕಿಚನ್ಸ್ ಆಫ್ ಇಂಡಿಯಾ'' ; ''ಆಶೀರ್ವಾದ್'' ;''ಮಿಂಟೊ'' ; ''ಸನ್ ಫೀಸ್ಟ್'' ; ''ಕ್ಯಾನ್ಡಿಮ್ಯಾನ್'' ; ''ಬಿಂಗೊ'' ; ''ಯಿಪ್ಪೀ'' ; ಸಿದ್ದಪಡಿಸಿದ ತಕ್ಷಣದ ತಿಂಡಿ ಪದಾರ್ಥಗಳು,(ಸ್ಟೇಪಲ್ಸ) ಕೊಕ್ಕೆ ಕೊಂಡಿಗಳು, ಬಿಸ್ಕೆಟ್ಸ್, ಮಿಠಾಯಿ, ಶೇವಿಗೆ ಮತ್ತು ಕುರುಕಲ ತಿಂಡಿಗಳು); * ಸಿದ್ದ ಉಡುಪುಗಳು: (''ವಿಲ್ಸ್ ಲೈಫ್ ಸ್ಟೈಲ್ಸ್'' ಮತ್ತು''ಜಾನ್ ಪ್ಲೆಯರ್ಸ್'' ಬ್ರಾಂಡ್ಸ್); * ವ್ಯಕ್ತಿಗತ ಸುರಕ್ಷತೆ,ಕಾಳಜಿ:(''ಫಿಯಾಮಾ ಡಿ ವಿಲ್ಸ್'' ; ''ವಿವೇಲ್'' ; ''ಎಸ್ಸೆಂಜಾ ಡಿ ವಿಲ್ಸ್'' ; ''ಸುಪಿರಿಯಾ'' ;''ವಿವೇಲ್'' ಸುಗಂಧ ದೃವ್ಯಗಳಲ್ಲಿನ ಬ್ರಾಂಡೆಡ್ ಗುಣಮಟ್ಟ, ಕೇಶ ಸಂರಕ್ಷಣೆ ಮತ್ತು ಚರ್ಮದ ರಕ್ಷಣೆ) <ref>{{cite web |url = http://www.itcportal.com/itc-business/fmcg/personal-care-products.aspx |title = ITC Personal Care Products |access-date = 2011-01-27 |archive-date = 2010-11-24 |archive-url = https://web.archive.org/web/20101124122238/http://www.itcportal.com/itc-business/fmcg/personal-care-products.aspx |url-status = dead }}</ref> * ಕಿರುಕಳ ಸಾಮಗ್ರಿ(ಸ್ಟೇಶನರಿ): (''ಕ್ಲಾಸ್ ಮೇಟ್'' ಮತ್ತು ''ಪೇಪರ್'' ಬ್ರಾಂಡ್ ಗಳು) * ಸುರಕ್ಷಿತ ಬೆಂಕಿ ಕಡ್ಡಿಗಳು ಮತ್ತು ಅಗರಬತ್ತಿಗಳು: [''ಶಿಪ್'' (ಇದು WIMCO ಒಡೆತನದ ಮೂಲಕ ವ್ಯಾಪಾರಾಗುತ್ತದೆ); ''ಐಕಿನೊ'' ; ''ಮಂಗಲ್ ದೀಪ್'' ; ''ಏಮ್'' ಬ್ರಾಂಡ್ ಗಳು]ಪ್ರಖ್ಯಾತವಾಗಿವೆ. ಇನ್ನಿತರ ವ್ಯಾಪಾರಗಳೆಂದರೆ: * ಹೊಟೇಲ್ ಗಳು: ಐಟಿಸಿಯ ಹೊಟೇಲ್ ಗಳು (ಇವು ವ್ಯಾಪಾರಿ ಬ್ರಾಂಡ್ ಗಳಾದ ''ಐಟಿಸಿ ಹೊಟೇಲ್'' /''ವೆಲ್ ಕಮ್ ಹೊಟೆಲ್'' ) ಗಳನ್ನೊಳಗೊಂಡಂತೆ ಭಾರತದಾದ್ಯಂತ ಸುಮಾರು 80 ಹೊಟೇಲ್ ಗಳ ಸರಣಿಯು ಎರಡನೆಯ ದೊಡ್ಡ ಹೊಟೆಲ್ ಉದ್ಯಮ ಎನಿಸಿದೆ. ಐಟಿಸಿಯು ಎರಡು ಬ್ರಾಂಡ್ ಗಳಿಗೆ ಭಾರತದಲ್ಲಿ ಏಕೈಕ ಫ್ರಾಂಚೈಸೀ ಪಡೆದಿದೆ,ಇವುಗಳನ್ನು ಶೆರ್ಟಾನ್ ಇಂಟರ್ ನ್ಯಾಶನಲ್ ಇಂಕ್-ದಿ ಲಕ್ಸುರಿ ಕಲೆಕ್ಷನ್ ಅಂಡ್ ಶೆರಟಾನ್ ಇವುಗಳನ್ನು ಐಟಿಸಿ ತನ್ನ ವಲಯದಲ್ಲಿ 5 ಸ್ಟಾರ್ (ಪಂಚತಾರಾ) ಬ್ರಾಂಡ್ ನೊಂದಿಗೆ ಮಾರಾಟದ ಅನುಮತಿ ಪಡೆದಿದೆ. ಆದರ-ಸತ್ಕಾರದ ವಲಯದಲ್ಲಿ ಒಡೆತನ ಮತ್ತು ಆಡಳಿತ ನಿರ್ವಹಣೆ ಹೊಂದಿದೆ,ಅದರ ಉಪ ಉದ್ಯಮಗಳೆಂದರೆ ''ಫಾರ್ಚೂನ್ '' ಮತ್ತು ''ವೆಲ್ ಕಮ್ ಹೆರಿಟೇಜ್'' ಬ್ರಾಂಡ್ಸ್ ಗಳು ಇದರಲ್ಲಿವೆ. * ಪೇಪರ್ ಬೋರ್ಡ್, ಸ್ಪೆಶಿಯಾಲಿಟಿ ಪೇಪರ್ (ವಿಶಿಷ್ಟ ಕಾಗದ ಮಾದರಿ), ರೇಖಾಚಿತ್ರದ ಗ್ರಾಫಿಕ್ ಮತ್ತು ಇನ್ನಿತರ ಕಾಗದ ಉದ್ಯಮ; * ಪ್ಯಾಕೇಜಿಂಗ್ ಮತ್ತು ಮುದ್ರಣಗಳನ್ನು ಅಂತರರಾಷ್ಟ್ರೀಯ ಮತ್ತು ಭಾರತೀಯ ಗ್ರಾಹಕರ ಸಲುವಾಗಿ ವಿಭಿನ್ನ ಮಾದರಿಗಳನ್ನು ಕೊಡ ಮಾಡಿದೆ. * ಇನ್ ಫೊಟೆಕ್ (ವಹಿವಾಟಿನ ಅದರ ಸಂಪೂರ್ಣ ಒಡೆತನದ-ಸಂಪೂರ್ಣವಾದ ಉಪ ಸಂಸ್ಥೆ ಐಟಿಸಿ ಇನ್ ಫೊಟೆಕ್ ಇಂಡಿಯಾ ಲಿಮಿಟೆದ್ ಇದು SEI CMM ದರ್ಜೆಯ 5 ಕಂಪನಿಯಾಗಿದೆ.) ==ಗ್ರಾಮೀಣ ಪ್ರದೇಶದ ಪ್ರಗತಿಯೆಡೆಗಿನ ಹೆಜ್ಜೆ== ಐಟಿಸಿಯ ಕೃಷಿ-ವಹಿವಾಟು ಭಾರತದಲ್ಲೇ ಎರಡನೆಯ ಅತಿ ದೊಡ್ಡ ಪ್ರಮಾಣದ ಕೃಷಿ ಉತ್ಪನ್ನಗಳ ರಫ್ತು ವಹಿವಾಟಿನ ವಲಯವಾಗಿದೆ. ಐಟಿಸಿಯು ಭಾರತದ ಅತಿ ದೊಡ್ಡ ಮೊತ್ತದ ವಿದೇಶೀ ವಿನಿಮಯ ಗಳಿಸುವ ಸಂಸ್ಥೆಯಾಗಿದೆ.(ಕಳೆದ ದಶಕದಲ್ಲಿ US $ 2 ಬಿಲಿಯನ್ ಮೊತ್ತ) ಕಂಪನಿಯ 'ಇ-ಚೌಪಲ್ ಎಂಬ (ಹಿಂದಿಯಲ್ಲಿ ಚೌಪಲ್ ಎಂದರೆ ಪಂಚಾಯತಿ ಕಟ್ಟೆ,ಗ್ರಾಮೀಣರು ಒಟ್ಟು ಸೇರಿ ಚರ್ಚಿಸುವ ವೇದಿಕೆ)ಇಂಟರ್ ನೆಟ್ ಆಧರಿತ ಬೇಸಾಯ ಉದ್ಯಮದ ಸಂಸ್ಕರಣಾ ವಿಭಾಗವು ಅದರ ಆರಂಭದಲ್ಲೇ ಕ್ರಾಂತಿಯನ್ನು ಮಾಡಿದೆ.ಭಾರತದ ಕೃಷಿ ವಲಯವನ್ನು ಸಶಕ್ತಗೊಳಿಸುವಲ್ಲಿ ಅದು ಹೆಚ್ಚು ನಿರತವಾಗಿದೆ. ಇಂತಹ ಕೃಷಿಸೂತ್ರದ ನಿಯಮಗಳಿಂದಾಗುವ ಕ್ರಾಂತಿಕಾರಿ ಬದಲಾವಣೆಗಳ ಬಗ್ಗೆ ವಿಶೇಷ ಅಧ್ಯಯನವು ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ನಡೆಯುತ್ತಿದೆ.ಇದರ ಪ್ರಯೋಗಶೀಲತೆ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಐಟಿಸಿ ಸಂಪರ್ಕ ಜಾಲ ನಿರ್ಮಿಸಲು, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅದು ಮುಂದಾಗಿದೆ.ಈ ಮೂಲಕ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಕಂಪನಿ ಶ್ರಮವಹಿಸುತ್ತದೆ. ಗ್ರಾಮೀಣ ವಲಯದ ಕೃಷಿ ಕ್ಷೇತ್ರದ ರೈತಾಪಿ ವರ್ಗಗಳಲ್ಲಿ ಕಂಪನಿಯು ಕಂಪ್ಯುಟರ್ ಗಳ ಸೇವೆಯನ್ನು ವಿಸ್ತರಿಸಿದೆ.ಇ-ಚೌಪಲ್ಸ್ ಎಂಬ ಚರ್ಚಾ ಕಟ್ಟೆಯು ಸಾಮಾಜಿಕ ಮತ್ತು ಪರಸ್ಪರ ಮಾಹಿತಿ ಹಂಚಿಕೊಳ್ಳುವ ಕೇಂದ್ರವಾಗಿದೆ.(ಹಿಂದಿಯಲ್ಲಿ ಚೌಪಲ್ ಎಂದರೆ ಪಂಚಾಯತಿ ಕಟ್ಟೆ,ಗ್ರಾಮೀಣರು ಒಟ್ಟು ಸೇರಿ ಚರ್ಚಿಸುವ ವೇದಿಕೆ) ತನ್ನ ಉತ್ಪಾದನೆಗಳ ಮರುರಚನೆ,ಅವುಗಳಿಗೆ ಮರುರೂಪ ನೀಡಲು ಅದು ತನ್ನ ಆಹಾರ ಧಾನ್ಯ ಶೇಖರಣೆಗಾಗಿ ರೈತ-ಸ್ನೇಹಿ ಹೊಸ ಸೂತ್ರಗಳನ್ನು ಜಾರಿಗೆ ತಂದು ಕ್ರಾಂತಿ ನಡೆಸಿತು.ಸೊಯಾ,ತಂಬಾಕು,ಗೋಧಿ,ಸೀಗಡಿ ಮತ್ತು ಇನ್ನಿತರ ಬೆಳೆಗಳ ವಿಧಾನಗಳನ್ನು ಗ್ರಾಮೀಣ ವಲಯದಲ್ಲಿ ಅನುಷ್ಟಾನ ಮಾಡಲು ಕಂಪನಿ ಶ್ರಮವಹಿಸುತ್ತಿದೆ.ಈ ಕಾಮರ್ಸ್ ಮೂಲಕ ಒಂದು ಪ್ರತ್ಯೇಕ ವೇದಿಕೆ ನಿರ್ಮಿಸಿ ಅದು ಗ್ರಾಮೀಣರ ಮೂಲ ಅಗತ್ಯಗಳ ಬಗ್ಗೆ ಸ್ವಯಂಸ್ಪೂರ್ತಿಯಿಂದ ಕಾರ್ಯನಿರತವಾಗಿದೆ. ಅದರ ಇ-ಚೌಪಲ್ ಪದ್ದತಿಯು ಗ್ರಾಮೀಣ ವಲಯವನ್ನು ರೂಪಾಂತರಿಸಲು ತನ್ನದೇ ಆದ ರೀತಿಯಲ್ಲಿ ವರ್ಗೀಕರಣ ಮಾಡಿದೆ.ಗ್ರಾಮೀಣ ಪ್ರದೇಶವನ್ನು ಪ್ರತ್ಯೇಕಿಸುವ ಪದ್ದತಿಯನ್ನು ತೆಗೆದು ಅದನ್ನೂ ಸಮಗ್ರತೆಯಲ್ಲಿ ಒಂದಾಗಿಸಲು ಮಂದಾಗಿದೆ.ರೈತರಿಗೆ ಹೆಚ್ಚು ಪಾರದರ್ಶಕತೆ ಮತ್ತು ಉತ್ಪನ್ನಗಳ ಇಳುವರಿಯಲ್ಲಿನ ಸುಧಾರಣೆ ಮೂಲಕ ಅವರನ್ನು ಉತ್ತಮ ಆದಾಯದ ಪರಿಧಿಯಲ್ಲಿ ತರಲಾಗಿದೆ. ==ಕಾರ್ಪೊರೇಟ್ ಲೋಕೋಪಕಾರಿ ಕಾರ್ಯ== ಐಟಿಸಿಯ ಇಚೌಪಲ್ ವೇದಿಕೆಗಳು ಮಾಹಿತಿ ತಂತ್ರಜ್ಞಾನವನ್ನು ಬಳಸಿ ಸಣ್ಣ-ವ್ಯಾಪ್ತಿಯ ಮಾರುಕಟ್ಟೆಗಳನ್ನು ಭಾರತದ ಕೃಷಿ ಉತ್ಪನ್ನಗಳಿಗೆ ಅನುಕೂಲವಾಗುವಂತೆ ದೊರಕಿಸುತ್ತವೆ.ಅಲ್ಲದೇ ಸಣ್ಣ ಹಿಡುವಳಿದಾರರಾದ ರೈತರಿಗೆ ಮಾರುಕಟ್ಟೆ ಸೌಕರ್ಯ ದೊರಕಿಸುವುದು ಇಲ್ಲಿನ ಮುಖ್ಯ ಉದ್ದೇಶವಾಗಿದೆ. ಜುಲೈ 2010 ರ ವೇಳೆಗೆ ಸುಮಾರು 10 ರಾಜ್ಯಗಳ 40,000 ಹಳ್ಳಿಗಳಲ್ಲಿನ ಅಂದಾಜು 4 ದಶಲಕ್ಷ ರೈತರರು ಈ ಇಚೌಪಲ್ ಸೇವಾಸೌಲಭ್ಯ ಪಡೆಯುತ್ತಿದ್ದಾರೆ. ಇಂಟರ್ ನೆಟ್ ನ ಉಚಿತ ಸೇವೆ ಕೂಡಾ ಗ್ರಾಮೀಣ ಭಾರತದ ರೈತರನ್ನು ವಿಶ್ವದ ವಿದ್ಯಮಾನಗಳನ್ನು ಗಮನಿಸುವಂತೆ ವಿಶಾಲವಾದ ಮಟ್ಟದಲ್ಲಿ ನೆರವಾಗಲಿದೆ. ಐಟಿಸಿ ಎಚೌಪಲ್ [http://www.e-choupal.com ಇ-ಚೌಪಲ್ ] {{Webarchive|url=https://web.archive.org/web/20210330142832/http://www.e-choupal.com/ |date=2021-03-30 }} ವೇದಿಕೆಯು ಸದ್ಯ ಸಂಪನ್ಮೂಲ ಅಭಿವೃದ್ಧಿಯ ಉತ್ತಮ ಕೇಂದ್ರವೆಂದು ಪರಿಗಣಿಸಲಾಗಿದೆ. ಅದರ ಸಂಪನ್ಮೂಲ ಅಭಿವೃದ್ಧಿ ಬಗ್ಗೆ ಮುಂಚೂಣಿಯಲ್ಲಿರುವ ಆರಂಭಿಕ ಯೋಜನೆಗಳ ಮೂಲಕ ಪರೀಕ್ಷೆಗೊಳಪಡಿಲಾಗುತ್ತದೆ.ಈ ಪೈಲೆಟ್ ಯೋಜನೆಗಳು ಆರೋಗ್ಯ ಸುರಕ್ಷೆ,ಶಿಕ್ಷಣ ಸೇವೆಗಳು,ಜಲಸಂಪನ್ಮೂಲ ಆಡಳಿತ ನಿರ್ವಹಣೆ ಮತ್ತು ಪಶು ಆರೋಗ್ಯದ ನಿರ್ವಹಣೆಯನ್ನೂ ಒಳಗೊಂಡಿದ್ದು, ಸರಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಮಾಡಲಾಗುತ್ತದೆ. ಕಂಪನಿಯು ಯಾವಾಗ ಕ್ಲಾಸ್ ಮೇಟ್ ಎಂಬ್ ಶಾಲಾ ನೋಟ್ ಪುಸ್ತಕಗಳ ಮಾರಾಟ ಮಾಡಲು ಆರಂಭಿಸಿತೋ ಆಗ ಪ್ರತಿ ನೋಟ್ ಪುಸ್ತಕದ ಮಾರಾಟದಿಂದ 1 ರೂಪಾಯಿಯನ್ನು ಉಳಿಸಿ ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಯಿತು. ಕ್ಲಾಸ್ ಮೇಟ್, ಯೋಜನೆಯು ''[http://www.classmateideasforindia.com/ ಕ್ಲಾಸ್ ಮೇಟ್ ಐಡಿಯಾಸ್ ಫಾರ್ ಇಂಡಿಯಾ ಚಾಲೇಂಜ್] {{Webarchive|url=https://web.archive.org/web/20100904145757/http://www.classmateideasforindia.com/ |date=2010-09-04 }}'' ಎಂಬ ಹೆಸರಿನ ಕಾರ್ಯಕ್ರಮದ ಅಭಿಯಾನದೊಂದಿಗೆ ಅದನ್ನು ಸವಾಲಾಗಿ ಸ್ವೀಕರಿಸಿತು. ಈ ಕಾರ್ಯಕ್ರಮವು ಕಂಪನಿಯ ಶತಮಾನೋತ್ಸವದ ಆಚರಣೆಯ ದ್ಯೋತಕವಾಗಿತ್ತು.<ref name="autogenerated5">{{cite news |url=http://economictimes.indiatimes.com/news/news-by-industry/cons-products/tobacco/ITC-Leading-Multi-business-conglomerate-turns-100/articleshow/6423526.cms?curpg=2 |title=ITC: Leading Multi-business conglomerate turns 100 |date=2010-08-24 |publisher=[[Economic Times]]}}</ref> ದೇಶದ-ಉದ್ದಗಲಕ್ಕೂ ಯುವಜನರನ್ನು ಹೊಸ ಸುಧಾರಿತ ವಿಚಾರಗಳಿಗಾಗಿ ಪ್ರೊತ್ಸಾಹಿಸಿ ಆ ಮೂಲಕ ಭಾರತವನ್ನು ಅಭಿವೃದ್ಧಿಪಡಿಸುವ ಪ್ರಯತ್ನವೇ ಇದರ ಗುರಿ. ಕ್ಲಾಸ್ ಮೇಟ್ ಐಡಿಯಾಸ್ ಫಾರ್ ಇಂಡಿಯಾ ಚಾಲೇಂಜ್ ಅಭಿಯಾನವು 30 ನಗರಗಳಲ್ಲಿನ 25 ಲಕ್ಷ ವಿದ್ಯಾರ್ಥಿಗಳಿಗೆ ಮತ್ತು 500 ಶಾಲೆಗಳು ಹಾಗು 200 ಕಾಲೇಜಿಗೆ ಇದನ್ನು ತಲುಪಿಸುವುದೇ ಪ್ರಮುಖ ಉದ್ದೇಶವಾಗಿದೆ.<ref name="autogenerated6">{{cite web |url=http://www.thehindubusinessline.com/2010/08/24/stories/2010082451200200.htm |title=ITC launches Classmate Ideas challenge |date=2010-08-23 |publisher=[[Business Line]]}}</ref> ==ಫೊರ್ಬ್ಸ್ ರಾಂಕಿಂಗ್ (ಫೊರ್ಬ್ಸ್ ಪಟ್ಟಿಯಲ್ಲಿನ ಸ್ಥಾನಮಾನ)== ಐಟಿಸಿಯು ಫೊರ್ಬ್ಸ್ ಗ್ಲೊಬಲ್ 2000 ನಲ್ಲಿ ವಿಶ್ವದಾದ್ಯಂತ್ಯದ 1256 ಅನುಕ್ರಮದ ಪಟ್ಟಿಯಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ.<ref>[http://www.forbes.com/lists/2007/18/biz_07forbes2000_The-Global-2000-India_10Rank.html ITC shifts media account to Madison from Lintas Read more: ITC shifts media account to Madison from Lintas - The Times of India http://timesofindia.indiatimes.com/business/india-business/ITC-shifts-media-account-to-Madison-from-Lintas/articleshow/6772430.cms#ixzz14ViJTAT3]</ref> ಐಟಿಸಿ ಒಂದೇ ಭಾರತದ FMCG ಕಂಪನಿಯಾಗಿದ್ದು ಅದು ಫೊರ್ಬ್ಸ್ ನ ಗ್ಲೊಬಲ್ 2000 ನಲ್ಲಿ 2009 ರಲ್ಲಿ 987 ನೆಯ ಸ್ಥಾನ ಪಡೆದುಕೊಂಡಿದೆ.<ref>{{cite news| url=http://www.forbes.com/lists/2009/18/global-09_The-Global-2000_Rank_10.html | work=Forbes | title=The Global 2000 | date=2009-04-08}}</ref> ಐಟಿಸಿ ಕೂಡ ಫೊರ್ಬ್ಸ್ ನ ವರ್ಲ್ಡ್ಸ್ ನ (ಫೊರ್ಬ್ಸ್ ವಿಶ್ವಮಟ್ಟದ ಪಟ್ಟಿ)ಅತ್ಯಂತ ಜನಪ್ರಿಯ ಕಂಪನಿಗಳ ಪಟ್ಟಿಯಲ್ಲಿ 95 ನೆಯ ಸ್ಥಾನದಲ್ಲಿದೆ.<ref>{{cite news| url=http://www.forbes.com/2009/05/06/world-reputable-companies-leadership-reputation-table.html | work=Forbes | first=Klaus | last=Kneale | title=World's Most Reputable Companies: The Rankings | date=2009-05-06}}</ref> ==ಜಾಗತಿಕ ಮತ್ತು ಇನ್ನಿತರ ಗೌರವಗಳು== *ಐಟಿಸಿಯು ಭಾರತದಿಂದ ಪ್ರಥಮ ಮತ್ತು ವಿಶ್ವದ 10 ಕಂಪನಿಗಳಲ್ಲಿ ತನ್ನ ಅತ್ಯುತ್ತಮ ವಹಿವಾಟಿನ ನಿರಂತರತೆಗೆ ಹೆಸರಾಗಿದೆ ಎಂದು ವರದಿಯಾಗಿದೆ.(ಎಂದರೆ ಅತ್ಯುನ್ನತ A+ ಶ್ರೇಣಿಯಲ್ಲಿದೆ)ಇದು ಪೂರ್ವದ ನೆದರ್ ಲ್ಯಾಂಡ್ ಮೂಲದ ಗ್ಲೊಬಲ್ ರಿಪೊರ್ಟಿಂಗ್ ಇನಿಶಿಯೇಟಿವ್(GRI)ನ G3 ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿ ಇದನ್ನು ಬಿಡುಗಡೆ ಮಾಡಿದೆ.ಇದು UN ಮೂಲದ ಬಹುಮುಖದ ಶೇರುಗಳನ್ನು ಪಡೆದು ಅಂತರರಾಷ್ಟ್ರೀಯ ಮಟ್ಟದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ.ಇದನ್ನು ಜಾಗತಿಕವಾಗಿ ಪರಿಗಣನೆಯ ಸಸ್ಟೇನ್ಯಾಬಿಲಿಟಿ ರಿಪೊರ್ಟಿಂಗ್ ಗೈಡ್ ಲೈನ್ಸ್ ಮೇಲೆ ಸಿದ್ದಪಡಿಸಲಾಗುತ್ತದೆ. *ಅತ್ಯಂತ ಗೌರವಾನ್ವಿತ ಡೆವಲ್ಪ್ಮೆಂಟ್ ಗೇಟ್ ವೇ ಅವಾರ್ಡ್ ಪಡೆಯುವಲ್ಲಿ ಐಟಿಸಿ ಕಂಪನಿಯು ಮೊದಲ ಭಾರತೀಯ ಜಗತ್ತಿನ ಎರಡನೆಯ ಕಂಪನಿಯಾಗಿದೆ. ಐಟಿಸಿ ಕಂಪನಿಯು 2005 ರ ಸಾಲಿನಲ್ಲಿ ತನ್ನ ಇಚೌಪಾಲ್ ಅಭಿಯಾನದ ಯಶಸ್ವಿಗಾಗಿ $100,000 ಪ್ರಶಸ್ತಿಯನ್ನು ಪಡೆಯಿತು.ಗ್ರಾಮೀಣ ಭಾರತದಲ್ಲಿ ತನ್ನ ಭರವಸೆಪೂರ್ಣ ಕಾರ್ಯಕ್ರಮಗಳ ಕ್ರಾಂತಿಕಾರಕ ರೀತಿಯ ಅನುಷ್ಠಾನಕ್ಕಾಗಿ ಈ ಪುರಸ್ಕಾರ ದೊರೆಯಿತು. ಐಟಿಸಿಯ ಇ-ಚೌಪಲ್ ಯೋಜನೆಯನ್ನು ಗುರುತಿಸಿ ದಿ ಡೆವಲ್ಪ್ ಮೆಂಟ್ ಗೇಟ್ ವೇ ಅವಾರ್ಡ್ ನ್ನು ನೀಡಲಾಗಿದೆ.ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳನ್ನು (ICT)ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೊಡುಗೆಗಾಗಿ ಇದನ್ನು 10ವರ್ಷಗಳಿಂದ ಪ್ರದಾನ ಮಾಡಲಾಗುತ್ತಿದೆ. ಐಟಿಸಿಯ ಇ-ಚೌಪಲ್ ವೇದಿಕೆಯು ತನ್ನ ಅಭಿವೃದ್ಧಿಪರ ಕೊಡುಗೆಗಳನ್ನು ಆದ್ಯತಾವಲಯಗಳಾದ ಬಡತನ ನಿರ್ಮೂಲನೆ,ಅದರ ಉತ್ತಮ ಮಾನದಂಡ ಮತ್ತು ಪುನಾರವರ್ತನೆ,ನಿರಂತರತೆ,ಸಹಿಷ್ಣುತೆ ಹಾಗು ಪಾರದರ್ಶಕತೆಗಾಗಿ ಈ ಪ್ರಶಸ್ತಿ ಪಡೆಯುತ್ತಿದೆ. * ಐಟಿಸಿಯು ಆರಂಭಿಕ ಉದ್ಘಾಟನಾ ಮಟ್ಟದ 'ವರ್ಲ್ಸ್ ಬಿಸಿನೆಸ್ ಅವಾರ್ಡ್'ವಿಶ್ವಾದ್ಯಾಂತ ಬಿಜಿನೆಸ್ ಅವಾರ್ಡ್ ಇದನ್ನು ಕಂಪನಿಯು ಗ್ರಾಮೀಣ ವಲಯದ ಜನರಿಗೆ ಬದುಕಿಗೆ ಮಾರ್ಗ ಕಲ್ಪಿಸಿದ್ದಕ್ಕಾಗಿ ಈ ಮಾನ್ಯತೆ ದೊರಕಿದೆ.ಇದರಿಂದ ಭಾರತದ ರೈತಾಪಿ ವಲಯದ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಅದು ತನ್ನ ಕಾರ್ಯ ನಿರ್ವಹಿಸಿದೆ. ಈ ಪ್ರಶಸ್ತಿಯನ್ನು ಜಂಟಿಯಾಗಿ ಯುನೈಟೆಡ್ ನೇಶನ್ಸ್ ಡೆವಲ್ಪ್ ಮೆಂಟ್ ಪ್ರೊಗ್ರಾಮ್(UNDP), ಇಂಟರ್ ನ್ಯಾಶನಲ್ ಚೇಂಬರ್ ಆಫ್ ಕಾಮರ್ಸ್(ICC) ಮತ್ತು HRH ಪ್ರಿನ್ಸ್ ಆಫ್ ವೇಲ್ಸ್ ಇಂಟರ್ ನ್ಯಾಶನಲ್ ಬಿಜಿನೆಸ್ ಲೀಡರ್ಸ್ ಫೊರಮ್ (IBLF) ಗಳು ಸ್ಥಾಪಿಸಿವೆ. *ಐಟಿಸಿ ಕಂಪನಿಯು 2007 ರಲ್ಲಿ ಅನ್ಯುವಲ್ FICCI ಔಟ್ ಸ್ಟಾಂಡಿಂಗ್ ವಿಜನ್ ಕಾರ್ಪೊರೇಟ್ ಟ್ರಿಪಲ್ ಇಂಪ್ಯಾಕ್ಟ್ ಅವಾರ್ಡ್ ನ್ನು ಗ್ರಾಮೀಣ ಪ್ರದೇಶದಲ್ಲಿನ ತನ್ನ ಆರ್ಥಿಕದ ವಲಯದ ನಿರ್ಮಾಣ,ಸಾಮಾಜಿಕ ಮತ್ತು ದೇಶದ ನೈಸರ್ಗಿಕ ಬಂಡವಾಳ ಭದ್ರತೆ ಹೀಗೆ ಮೂರು ವಿಧದಲ್ಲಿ ತನ್ನ ಕೊಡುಗೆ ಸಲ್ಲಿಸಿದ್ದರಿಂದ ಈ ಅವಾರ್ಡ್ ಸಿಕ್ಕಿತು. *ಐಟಿಸಿಯು ಗೊಲ್ಡನ್ ಪೀಕಾಕ್ ಅವಾರ್ಡ್ಸ್ ನ್ನು 'ಕಾರ್ಪೊರೇಟ್ ಸೊಸಿಯಲ್ ರಿಸ್ಪಾನ್ಸಿಬಿಲಿಟಿ(ಏಶಿಯಾ)ಗಾಗಿ 2007 ರಲ್ಲಿ ಪಡೆದಿದೆ.ಅದು 2005 ರಲ್ಲಿ CSR ಎಮರ್ಜಿಂಗ್ ಎಕಾನಾಮಿಕ್ಸ್ 2005'ಮತ್ತು ಎಕ್ಸಲೆನ್ಸ್ ಇನ್ ಕಾರ್ಪೊರೇಟ್ ಗವರ್ನನನ್ಸ್'ಎಂಬ ಪ್ರಶಸ್ತಿಯನ್ನು ಅದೇ ವರ್ಷ ಪಡೆಯಿತು. ಈ ಪ್ರಶಸ್ತಿಗಳನ್ನು ನವದೆಹಲಿಯ ಇನ್ ಸ್ಟಿಟ್ಯುಟ್ ಆಫ್ ಡೈರೆಕಟರ್ಸ್ ಇದು ವರ್ಲ್ಡ್ ಕೌನ್ಸಿಲ್ ಫಾರ್ ಕಾರ್ಪೊರೇಟ್ ಗವರ್ನನ್ಸ್ ಅಂಡ್ ಸೆಂಟರ್ ಫಾರ್ ಗವರ್ನನ್ಸ್ ಇತ್ಯಾದಿಗಳಲ್ಲಿ ಅದು ಭಾಜನವಾಗಿದೆ. *ಐಟಿಸಿ ಹೊಟೇಲ್ ರಾಯಲ್ ಗಾರ್ಡೆನಿಯಾ,ಬೆಂಗಲೂರು,ಇದು ಮೊದಲ ಭಾರತೀಯ ಹೊಟೇಲ್ ಮತ್ತು ವಿಶ್ವದ ಅತಿ ದೊಡ್ಡ ಹೊಟೇಲ್ ಆಗಿದ್ದು ಇದು LEED ಪ್ಲಾಟಿನಮ್ ರೇಟಿಂಗ್-ಜಾಗತಿಕವಾಗಿ ಅತಿ ದೊಡ್ಡ ಹಸಿರು ಕಟ್ಟಡವೆಂದು ಪ್ರಮಾಣೀಕೃತವಾಗಿದೆ. *ದಿ ಸ್ಟಾಕ್ ಹೊಲ್ಮ್ ಚಾಲೇಂಜ್ 2006 ಇ-ಚೌಪಲ್ ಆರಂಭಿಕ ಅವಧಿ. ಗ್ರಾಮೀಣ ಸಮುದಾಯಗಳ ಆರ್ಥಿಕತೆ ಅಭಿವೃದ್ಧಿಗಾಗಿ ಮಾಹಿತಿ ತಂತ್ರಜ್ಞಾನದ ಬಳಕೆಗಾಗಿ ಈ ಪ್ರಶಸ್ತಿ. *ಇ-ಚೌಪಲ್ ಮೂಲಕ ಗ್ರಾಮೀಣ ವಲಯದಲ್ಲಿ ಕೃಷಿ ಮಾರುಕಟ್ಟೆಗಾಗಿ ಯುನೈಟೆಡ್ ಇಂಡಸ್ಟ್ರಿಯಲ್ ಡೆವಲ್ಪ್ ಮೆಂಟ್ ಆರ್ಗನೈಜೇಶನ್ (UNIDO)ಅವಾರ್ಡನ್ನು ನೀಡಲಾಯಿತು.ಇದನ್ನು ಶೇರಿಂಗ್ ಇನ್ನೊವೇಟಿವ್ ಅಗ್ರಿಬಿಜಿನೆಸ್ ಸೊಲುಶನ್ಸ್ 2008 ಇದನ್ನು ಕೈರೊದಲ್ಲಿ ಐಟಿಸಿಯ ಕೃಷಿ ಕ್ಷೇತ್ರದಲ್ಲಿನ ಮಾದರಿ ಸೇವೆಗಾಗಿ ನೀಡಲಾಗಿದೆ. *UNESCO ದ ವಾಟರ್ ಪ್ರಾಕ್ಟೀಸ್ ದಿಂದ ದಿ ಕಾರ್ಪೊರೇಟ್ ಸೊಸಿಯಲ್ ರೆಸ್ಪಾನ್ಸಿಬಿಲಿಟಿ ಕ್ರೌನ್ ಅವಾರ್ಡ್ ನ್ನು ಭಾರತದಲ್ಲಿನ ನೀರಿನ ಸದ್ಬಳಕೆ ಮತ್ತು ಜಲನಿರ್ವಹಣೆಗಾಗಿ ನೀಡಲಾಗಿದೆ. ಅದೇ ರೀತಿ ಐಟಿಸಿಯು ನ್ಯಾಶನಲ್ ಅವಾರ್ಡ್ ನ್ನು ವಾಟರ್ ಮ್ಯಾನೇಜ್ ಮೆಂಟ್ ಗಾಗಿ 2007 ರಲ್ಲಿ ದೊರಕಿಸಿಕೊಂಡಿತು.'ಬಿಯಾಂಡ್ ದಿ ಫೆನ್ಸ್'ವರ್ಗದಡಿ ಸಮರ್ಥ ಜಲನಿರ್ವಹಣೆಗೆ ಪಡೆದರೆ CII ಶೊರಬ್ಜಿ ಗೊದ್ರೆಜ್ ಗ್ರೀನ್ ಬಿಜಿನೆಸ್ ಸೆಂಟರ್ ನಿಂದ ಅದರ ಜಲ ಮತ್ತು ಜಲಾನಯನ ಆಡಳಿತ ನಿರ್ವಹಣೆ ಮತ್ತು ಅನುಷ್ಟಾನಕ್ಕೆ ನೀಡಲಾಯಿತು. *ಏಶಿಯನ್ ಇನ್ ಸ್ಟಿಟ್ಯುಟ್ ಆಫ್ ಮ್ಯಾನೇಜ್ ಮೆಂಟ್,ಅದರ ಜಲಾಯನ ಅಭಿವೃದ್ಧಿ ಕಾರ್ಯಗಳಿಗಾಗಿ ಏಶಿಯನ್ CSR ಅವಾರ್ಡ್ ನ್ನು 2007 ರಲ್ಲಿ ನೀಡಿದ್ದು ಅದರ ಪರಿಸರೀಯ ಉತ್ತಮ ಮಾದರಿಯ ಕಾರ್ಯಚಟುವಟಿಕೆಗಾಗಿ ಆಯ್ಕೆ ಮಾಡಿತು. ಈ ಬಹುಮಾನವು ಏಶಿಯನ್ ಕಂಪನಿಗಳ ಆವಿಷ್ಕಾರ ಕಾರ್ಯ ಮತ್ತು ವಿಶ್ವ ಮಟ್ಟದ ಯೋಜನೆಗಳ ಅನುಷ್ಟಾನಗೊಳಿಸಿದ್ದಕ್ಕಾಗಿ ಕೊಡಮಾಡಲಾಯಿತು. ಏಶಿಯಾ ಪ್ಯಾಸಿಫಿಕ್ ಫೊರಮ್ ನಿಂದ ಪರಸರೀಯ ಮತ್ತು ಅಭಿವೃದ್ಧಿಪರ ಕೆಲಸಗಳಿಗಾಗಿ 2007 ರಲ್ಲಿ ರ್ಯುಯೊಟಾರೊ ಹಾಶಿಮೊಟೊ ಇನ್ಸೆಂಟಿವ್ ಪ್ರೈಜ್ ನ್ನು ನೀಡಲಾಯಿತು. ಏಶಿಯಾ-ಪ್ಯಾಸಿಫಿಕ್ ಪ್ರದೇಶದಲ್ಲಿ ಮಾಹಿತಿ ಸಂಗ್ರಹ ಮತ್ತು ವ್ಯವಸ್ಥಿತ ರೂಪದಲ್ಲಿ ಬಳಸುವ ಕಾರ್ಯಕ್ಕಾಗಿ ಅಲ್ಲದೇ ವಹಿವಾಟು,ವ್ಯಾಪಾರ ವಲಯದಲ್ಲಿ ನಿರಂತರತೆ ಕಾಪಾಡುವುದಕ್ಕೆ ನೀಡಲಾಗುತ್ತದೆ. *ಸಾಮಾಜಿಕ ಕಳಕಳಿಯ ಕಾರ್ಯ ಮಾಡುವ ಕಂಪನಿಗಳಿಗೆ ಅವುಗಳ ಕಾರ್ಪೊರೇಟ್ ಸಾಮಾಜಿಕ ಪ್ರಜ್ಞೆ,ಜವಾಬ್ದಾರಿಯನ್ನು ಗುರುತಿಸಿ ದಿ ರೀಡರ್ಸ್ ಡೈಜೆಸ್ಟ್ ಪೆಗಾಸಸ್ ಅವಾರ್ಡ್ ನ್ನು ನೀಡಿ ಗೌರವಿಸಲಾಯಿತು. *ಭಾರತದ 7 ರಾಜ್ಯಗಳಲ್ಲಿ ಸಮಗ್ರ ನೀರಾವರಿ ಅಭಿವೃದ್ದಿಗಾಗಿ ಜಲಾನಯನಗಳ ನಿರ್ವಹಣಾ ಯೋಜನೆಗಳಡಿ ದಿ ಕಾರ್ಪೊರೇಟ್ ಅವಾರ್ಡ್ ಫಾರ್ ಸೊಸಿಯಲ್ ರಿಸ್ಪಾನ್ಸಿಬಿಲಿಟಿ 2008 ರ ಈ ಪ್ರಶಸ್ತಿಯನ್ನು ದಿ ಎನರ್ಜಿ ಅಂಡ್ ರಿಸೌರ್ಸಿಸ್ ಇನ್ ಸ್ಟಿಟ್ಯುಟ್ (TERI)ನೀಡಿತು. ಕಂಪನಿಯು ತನ್ನ ಇ-ಚೌಪಾಲ್ ಚಟುವಟಿಕೆಗಳನ್ನು ಆರಂಭಿಸಿದ ಸಾಧನೆಗಾಗಿ 2004 ರಲ್ಲಿ ಕಂಪನಿ ಪ್ರಶಸ್ತಿಗೆ ಪಾತ್ರವಾಯಿತು. ಈ ಬಹುಮಾನವು ನಿರಂತರ ಸಾಧನೆ ಮತ್ತು ಅಭಿವೃದ್ಧಿಪರ ಕಾರ್ಯಗಳಿಗಾಗಿ ಮತ್ತು ತನ್ನ ಜವಾಬ್ದಾರಿಯುತ ಪರವಾದ ಕಾರ್ಪೊರೇಟ್ ವಲಯವನ್ನು ಮುನ್ನಡೆಸಿದ್ದಕ್ಕಾಗಿ ಕೊಡಮಾಡಲಾಗಿದೆ. *ಇನ್ ಫೊಸಿಸ್ ಟೆಕ್ನಾಲಜೀಸ್ ಅಂಡ್ ವಾರ್ಟನ್ ಸ್ಕೂಲ್ ಆಫ್ ದಿ ಯುನ್ವರ್ಸಿಟಿ ಆಫ್ ಪೆನ್ ಸಿಲ್ವೇನಿಯಾ ಜಂಟಿಯಾಗಿ ಸ್ಥಾಪಿಸಿದ 'ಎಂಟರ್ ಪ್ರೈಜ್ ಬಿಜಿನೆಸ್ ಟ್ರಾನ್ಸ್ ಫಾರ್ಮೇಶನ್ ಅವಾರ್ಡ್ ನ್ನು ಏಸಿಯಾ ಪ್ಯಾಸಿಫಿಕ್ ಗಾಗಿ (Apac)ಅದರ ಇ-ಚೌಪಲ್ ಮೂಲಕ ಉತ್ತಮ ಸಂಪರ್ಕ ಸಾಧನೆಗಾಗಿ ನೀಡಿದ್ದು. *ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಟೈಮ್ಸ್ ಫೌಂಡೇಶನ್ ಅಂಡ್ ದಿ ನ್ಯಾಸ್ಕಾಮ್ ಫೌಂಡೇಶನ್ ಗಳು ಜಂಟಿಯಾಗಿ ಸ್ಥಾಪಿಸಿದ ದಿ ಬೆಸ್ಟ್ ಕಾರ್ಪೊರೇಟ್ ಸೊಸಿಯಲ್ ರಿಸ್ಪೊನ್ಸಿಬಿಲಿಟಿ ಪ್ರಾಕ್ಟೀಸ್ ಅವಾರ್ಡ್ 2008 ನ್ನು ನೀಡಲಾಯಿತು. *ಕಿರುಕಳ ಮತ್ತು ಸರಕುಸಾಗಣೆಯ ವಿಭಾಗದಲ್ಲಿ 2008 ರಲ್ಲಿ ದಿ ನ್ಯಾಸ್ಕಾಮ್-CNBC IT ಯುಜರ್ ಅವಾರ್ಡ್ ನೀಡಲಾಗಿದೆ. ಕಂಪನಿಯು ತನ್ನ ಧನಾತ್ಮಕ ಕಾರ್ಯಚಟುವಟಿಕೆ ಮತ್ತು ಉತ್ತಮ ನಿಯಮಾವಳಿಗಳ ಅಳವಡಿಕೆ ಹಾಗು ಐಟಿ ತಂತ್ರಜ್ಞಾನವನ್ನು ಸಮಗ್ರ ವ್ಯಾಪಾರೀ ವಲಯಕ್ಕೆ ನೀಡಿದ್ದಕ್ಕಾಗಿ ಈ ಪ್ರಶಸ್ತಿಗೆ ಪಾತ್ರವಾಗಿದೆ. ಐಟಿಸಿಯು 2003ರಲ್ಲಿ ಸ್ಥಾಪಿತ, ನಾಸ್ಕಾಮ್ಸ್ ಬೆಸ್ಟ್ ಐಟಿ ಯುಜರ್ ಅವಾರ್ಡ್ ನ್ನು ಅದು ನಾಲ್ಕನೆಯ ಬಾರಿಗೆ ಪಡೆದುಕೊಂಡಿದೆ. *ಅತ್ಯುತ್ತಮ ಹಣಕಾಸು ವಹಿವಾಟಿನ ತನ್ನ ವಾರ್ಷಿಕ ವರದಿ ಮತ್ತು ಅಕೌಂಟಿಂಗ್ ಫೈನಾನ್ಸಿಯಲ್ ರಿಪೊರ್ಟಿಂಗ್ ಗಾಗಿ ದಿ ಇನ್ ಸ್ಟಿಟ್ಯುಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಅವಾರ್ಡ್ ನೀಡಲಾಗಿದೆ.'ಮ್ಯಾನ್ಯುಫೆಕ್ಚರಿಂಗ್ ಅಂಡ್ ಟ್ರೇಡಿಂಗ್ ಟ್ರೇಡಿಂಗ್ ಎಂಟರ್ ಪ್ರೈಜಿಸ್'ವರ್ಗದಡಿ ಈ ಪ್ರಶಸ್ತಿ ನೀಡಿದೆ. *ದಿ ಬಿಜಿನೆಸ್ ಟುಡೆ ಅವಾರ್ಡ್ ನ್ನು ಗ್ರಾಹಕ ವಸ್ತುಗಳ ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಡಳಿತ ನಿರ್ವಹಿಸಿದ ಕಂಪನಿಯ ಉತ್ಕೃಷ್ಠ ಸೇವೆಗಾಗಿ ನೀಡಿದ್ದು. ==ಉಲ್ಲೇಖಗಳು== {{Reflist}} ==ಬಾಹ್ಯ ಕೊಂಡಿಗಳು== * [http://www.itcportal.com ಅಫಿಶಿಯಲ್ ವೆಬ್ ಸೈಟ್ ಆಫ್ ITC ಲಿಮಿಟೆಡ್ ] * [http://www.fiamadiwills.com ಅಫಿಶಿಯಲ್ ವೆಬ್ ಸೈಟ್ ಆಫ್ ಫಿಯಾಮಾ ಡಿ ವಿಲ್ಸ್ ] {{Webarchive|url=https://web.archive.org/web/20110203004842/http://fiamadiwills.com/ |date=2011-02-03 }} * [http://www.fiamadiwills.com ಅಫಿಶಿಯಲ್ ವೆಬ್ ಸೈಟ್ ಆಫ್ ಎಸೆಂಜಾ ದಿ ವಿಲ್ಸ್] {{Webarchive|url=https://web.archive.org/web/20110203004842/http://fiamadiwills.com/ |date=2011-02-03 }} * [http://www.vivelultrapro.com ಅಫಿಶಿಯಲ್ ವೆಬ್ ಸೈಟ್ ಆಫ್ ವಿವೆಲ್ ಅಲ್ಟ್ರಾ ಪ್ರೊ ] {{Webarchive|url=https://web.archive.org/web/20210519002404/http://vivelultrapro.com/ |date=2021-05-19 }} * [http://www.willslifestyle.com/ ಅಫಿಶಿಯಲ್ ವೆಬ್ ಸೈಟ್ ಆಫ್ ವಿಲ್ಸ್ ಲೈಫ್ ಸ್ಟೈಲ್ ] {{Webarchive|url=https://web.archive.org/web/20080708190157/http://willslifestyle.com/ |date=2008-07-08 }} * [http://www.johnplayers.com/ ಅಫಿಶಿಯಲ್ ವೆಬ್ ಸೈಟ್ ಆಫ್ ಜಾನ್ ಪ್ಲೈಯರ್ಸ್] {{Webarchive|url=https://web.archive.org/web/20090629171255/http://www.johnplayers.com/ |date=2009-06-29 }} * [http://www.missplayers.com/ ಅಫಿಶಿಯಲ್ ವೆಬ್ ಸೈಟ್ ಆಫ್ ಮಿಸ್ ಪ್ಲೆಯರ್ಸ್] {{Webarchive|url=https://web.archive.org/web/20090416061003/http://www.missplayers.com/ |date=2009-04-16 }} * [http://www.itcinfotech.com/ ಅಫಿಶಿಯಲ್ ವೆಬ್ ಸೈಟ್ ಆಫ್ ITC ಇನ್ಫೊಟೆಕ್] * [http://www.itcwelcomgroup.in/ ಅಫಿಶಿಯಲ್ ವೆಬ್ ಸೈಟ್ ಆಫ್ ITC ವೆಲ್ ಕಮ್ ಗ್ರೂಪ್(ITC'ನ ಹಾಸ್ಪಿಟಾಲಿಟಿ ಡಿವಿಜನ್)] * [http://www.kitchensofindia.com/ ಅಫಿಶಿಯಲ್ ವೆಬ್ ಸೈಟ್ ಆಫ್ ಕಿಚನ್ಸ್ ಆಫ್ ಇಂಡಿಯಾ] * [http://www.itcpspd.com/ ಅಫಿಶಿಯಲ್ ವೆಬ್ ಸೈಟ್ ಆಫ್ ಪೇಪರ್ ಬೋರ್ಡ್ ಅಂಡ್ ಮತ್ತು ಸ್ಪೆಷಲಿಟಿ ಪೇಪರ್ ಡಿವಿಜನ್ ] * [http://www.alacrastore.com/company-snapshot/ITC_Ltd-1046049 ಅಲ್ಕ್ರಸ್ಟೋರ್ ನಲ್ಲಿ ITC ಲಿಮಿಟೆಡ್] {{Portal|Companies}} {{BSE Sensex}} {{DEFAULTSORT:Itc Limited}} {{Interwikineeded}} [[ವರ್ಗ:ಬಿಎಸ್ಇ ಸೆನ್ಸೆಕ್ಸ್]] [[ವರ್ಗ:ಕೊಲ್ಕತ್ತದ ಆರ್ಥಿಕ ಸ್ಥಿತಿ]] [[ವರ್ಗ:ಬಾಂಬೆ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟಿಮಾಡಲಾಗಿರುವ ಕಂಪನಿಗಳು]] [[ವರ್ಗ:ಭಾರತದಲ್ಲಿನ ತಂಬಾಕು ಕಂಪನಿಗಳು]] [[ವರ್ಗ:ಕೊಲ್ಕತ್ತಾ ಮೂಲದ ಕಂಪನಿಗಳು]] [[ವರ್ಗ:ಕೊಲ್ಕತ್ತಾ ಮೂಲದ ಸಂಘಟನೆಗಳು]] gw7g2fgb1oxyf8rttusqic77exrfpkp ಕೊಯಂಬತ್ತೂರು 0 27984 1372480 1343607 2026-04-30T06:47:30Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372480 wikitext text/x-wiki {{Infobox Indian jurisdiction |native_name = ಕೊಯಂಬತ್ತೂರು (கோயம்புத்தூர்) |nickname = ಕೋವೈ (கோவை) |type = city |skyline = Main thoroughfare Coimbatore.jpg |skyline_caption = ಗಾಂಧಿಪುರಂ ಬಸ್ ನಿಲ್ದಾಣದ ಎದುರಿನ ಡಾ. ನಂಜಪ್ಪ ರಸ್ತೆ |latd = 11 | latm = 1 | lats = 6 |longd = 76 | longm = 58 | longs = 21 |state_name = ತಮಿಳುನಾಡು |district = [[ಕೊಯಂಬತ್ತೂರು ಜಿಲ್ಲೆ|ಕೊಯಂಬತ್ತೂರು]] |leader_title_1 = ಮೇಯರ್ |leader_name_1 = ಆರ್. ವೆಂಕಟಾಚಲಂ |altitude = 411.2 |population_as_of = 2001 |population_total = 930882 |population_density = 17779 |area_magnitude = |area_total = 105.5 |area_telephone = 91-(0)422 |postal_code = 6410(xx) |vehicle_code_range = TN 37, TN 38 and TN 66 |website = www.coimbatore.tn.nic.in |footnotes = }} '''ಕೊಯಂಬತ್ತೂರು''', ಅಥವಾ {{audio|Kovai.ogg|'''''ಕೋವೈ'''''}} ಜನಸಂಖ್ಯಾ ಪ್ರಕಾರ ದಕ್ಷಿಣ ಭಾರತದ [[ತಮಿಳು ನಾಡು]] ರಾಜ್ಯದ ಎರಡನೆಯ ದೊಡ್ಡ ನಗರ <ref name="citypop">{{cite web|url=http://www.citypopulation.de/India-TamilNadu.html |title=Tamil Nādu - City Population - Cities, Towns & Provinces - Statistics & Map |publisher=Citypopulation.de |date= |accessdate=2009-09-23}}</ref>, ಒಂದು ಜಿಲ್ಲೆ ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ, ಕೊಯಂಬತ್ತೂರು ನಗರವು ದಕ್ಷಿಣ ಭಾರತದ ಮುಖ್ಯ ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರಗಳಲ್ಲೊಂದು. ಕೊಯಂಬತ್ತೂರು, ಉತ್ತರದ ನೀಲಗಿರಿ ಮತ್ತು ದಕ್ಷಿಣದ [[ಅಣ್ಣಾಮಲೈ ಪರ್ವತ ಶ್ರೇಣಿ|ಅಣ್ಣಾಮಲೈ]]ಗಳ ನಡುವೆ, [[ಪಾಲಕ್ಕಾಡ್]] ಕಣಿವೆಯ ಮುಖದ ಬಳಿಯಲ್ಲಿ, ಹತ್ತಿ ಬೆಳೆಯುವ ಪ್ರದೇಶದ ಅಂಚಿನಲ್ಲಿ ನೆಲೆಸಿರುವ ಜವಳಿ ಕೈಗಾರಿಕೆಯ ಕೇಂದ್ರವಾಗಿದೆ. ಚರ್ಮ ಹದ ಮಾಡುವುದು, ಸಾಬೂನು ಮತ್ತು ವ್ಯವಸಾಯೋಪಕರಣಗಳ ತಯಾರಿಕೆ, ಕಾಫಿ ಸಂಸ್ಕರಣೆ ಮತ್ತು ಸಕ್ಕರೆ ಕೈಗಾರಿಕೆಗಳೂ ಇಲ್ಲಿವೆ. ಇದೊಂದು ಶಿಕ್ಷಣ ಕೇಂದ್ರ ಕೂಡ. ಇಲ್ಲಿ ಮದ್ರಾಸು ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ಕಾಲೇಜು, ಕೃಷಿ ಕಾಲೇಜು ಮತ್ತು ಅರಣ್ಯಶಾಸ್ತ್ರ ಶಿಕ್ಷಣ ಶಾಲೆಗಳಿವೆ. ಇದು ದಕ್ಷಿಣ ರೈಲ್ವೆಯ ಒಂದು ಮುಖ್ಯ ಜಂಕ್ಷನ್. ಹಲವು ರಸ್ತೆಗಳು ಇಲ್ಲಿ ಕೂಡುತ್ತವೆ. ಕೊಯಂಬತ್ತೂರು ನಗರಕ್ಕೆ ಮೂರು ಮೈಲಿ ದೂರದಲ್ಲಿರುವ ಪೇರೂರಿನಲ್ಲಿ ಒಂದು ದೇವಾಲಯವಿದೆ. ಇದರ ಒಂದು ಭಾಗ ಚೋಳರ ಕಾಲದಲ್ಲಿ ನಿರ್ಮಿತವಾದ್ದು.ಇಲ್ಲಿಂದ ಇದು [[ಕಾಮನಾಯಕನ್‍ಪಾಳ್ಯಂ]] ಜಿಲ್ಲೆಯ ಗಡಿಯಲ್ಲಿದೆ. ಕೊಯಂಬತ್ತೂರು ಜಿಲ್ಲೆಯ ವಿಸ್ತೀರ್ಣ 6,018 ಚ.ಮೈ. ಜನಸಂಖ್ಯೆ 43,57,373 (1971). ಇದರ ಪಶ್ಚಿಮ, ಉತ್ತರ ಮತ್ತು ದಕ್ಷಿಣದ ಭಾಗಗಳು ಬೆಟ್ಟಗಳಿಂದ ಕೂಡಿವೆ. ಪೂರ್ವಭಾಗದ ನೆಲ ಫಲವತ್ತದ್ದು. ಇದರ ಎತ್ತರ ಸಮುದ್ರಮಟ್ಟದಿಂದ 900'. ಇಲ್ಲಿ ಮಳೆ ಕಡಿಮೆ. ವಾತಾವರಣದಲ್ಲಿ ಹೆಚ್ಚು ತೇವ ಇರುವುದಿಲ್ಲ. ಸೆಖೆ ಹೆಚ್ಚು. ಬೇಸಿಗೆ ತೀವ್ರವಾದಾಗ ಜಿಲ್ಲೆಯ ಸಣ್ಣ ನದಿಗಳು ಬತ್ತಿ ಹೋಗುತ್ತವೆ. ಪಶ್ಚಿಮ ಮತ್ತು ಉತ್ತರದ ಬೆಟ್ಟಗಳಲ್ಲಿ ಕಾಫಿ ಮತ್ತು ಚಹಾ ತೋಟಗಳಿವೆ. ಮೈದಾನ ಪ್ರದೇಶದಲ್ಲಿ ಭತ್ತ ಮತ್ತು ಹತ್ತಿ ಮುಖ್ಯ ಬೆಳೆಗಳು. == ಇತಿಹಾಸ == ಹಿಂದೆ ಈ ಜಿಲ್ಲೆ ಈಗಿನ ಸೇಲಂ ಜಿಲ್ಲೆಯ ಭಾಗಗಳೊಡನೆ ಕೂಡಿ ಕೊಂಗುನಾಡು ಎಂದು ಪ್ರಸಿದ್ಧವಾಗಿತ್ತು. 9ನೆಯ ಶತಮಾನದಲ್ಲಿ ಈ ಜಿಲ್ಲೆಯ ಭಾಗಗಳು ಚೋಳರಿಗೆ ಸೇರಿದ್ದವು; 11ನೆಯ ಶತಮಾನದಲ್ಲಿ ಈ ಭಾಗ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ತರುವಾಯ 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನವಾಯಿತು. ಹೈದರ್ ಆಲಿ 1761ರಲ್ಲಿ ಈ ನಾಡನ್ನು ಗೆದ್ದುಕೊಂಡ, ಅವನ ಮಗ ಟಿಪ್ಪುಸುಲ್ತಾನ 4ನೆಯ ಮೈಸೂರು ಯುದ್ಧದಲ್ಲಿ (1799) ಮಡಿದ ಮೇಲೆ ಕೊಯಂಬತ್ತೂರು ಬ್ರಿಟಿಷರ ವಶವಾಗಿ ಮದ್ರಾಸು ಪ್ರಾಂತ್ಯಕ್ಕೆ ಸೇರಿತು. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಕೊಯಂಬತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕನ್ನು ಮೈಸೂರು ರಾಜ್ಯಕ್ಕೆ ವರ್ಗಾಯಿಸಲಾಯಿತು‌ == ವ್ಯುತ್ಪತ್ತಿ == ಕೊಯಂಬತ್ತೂರು ಹೆಸರಿನ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಒಂದು ಸಿದ್ಧಾಂತದ ಪ್ರಕಾರ, "ಕೊಯಂಬತ್ತೂರು" ಎಂಬುದು ''ಕೋವನ್‌ಪುದೂರ್‌ನ'' (ಅಕ್ಷರಶಃ 'ಕೋವನ್‌ನ ಹೊಸ ಪಟ್ಟಣ') ವ್ಯುತ್ಪನ್ನವಾಗಿದೆ,ಮುಖ್ಯಸ್ಥ ಕೋವನ್ ಅಥವಾ ಕೋಯನ್‍ನ ನಂತರ ಕೊ''ಯಂಪುತ್ತೂರ್'' ಆಗಿ ವಿಕಸನಗೊಂಡಿತು <ref>{{Cite news|url=https://www.bbc.com/tamil/india-53009388|title=Coimbatore to be known by its old name-Koyampuththoor|date=14 October 2019|work=[[The Hindu]]|access-date=14 October 2019}}</ref> ಮತ್ತು ನಂತರ ''ಕೊಯಂಬತ್ತೂರು'' ಎಂದು ಆಂಗ್ಲೀಕರಣಗೊಂಡಿತು.<ref name="hindu.com1">{{Cite news|url=http://www.thehindu.com/todays-paper/tp-features/tp-propertyplus/coimbatore-turning-modern-yet-retaining-its-old-charm/article2114224.ece|title=Coimbatore: turning modern, yet retaining its old charm|date=11 June 2020|work=[[BBC Tamil]]|access-date=11 June 2020|archive-url=https://web.archive.org/web/20151017031054/http://www.thehindu.com/todays-paper/tp-features/tp-propertyplus/coimbatore-turning-modern-yet-retaining-its-old-charm/article2114224.ece|archive-date=17 October 2015}}</ref> ಕೋಯಮ್ಮ, ಕೋಯನ್ ಪೂಜಿಸುವ ದೇವತೆಯು ನಂತರ ಕೋನಿಯಮ್ಮ ಮತ್ತು ತದನಂತರ ಕೋವೈಯಮ್ಮ ಆಗಿ ವಿಕಸನಗೊಂಡಿತು. ಇನ್ನೊಂದು ಸಿದ್ಧಾಂತವು ಈ ಹೆಸರನ್ನು ''ಕೋವೈಯಮ್ಮನಿಂದ'' ಪಡೆದಿರಬಹುದೆಂದು ಹೇಳುತ್ತದೆ.<ref>{{Cite book|title=The Village Gods of South India|last=Whitehead|first=Henry|publisher=Read Books|year=1921|isbn=978-1-4067-3214-6|pages=121–2}}</ref> ==ಉಲ್ಲೇಖಗಳು== {{Reflist|2}} ==ಬಾಹ್ಯ ಸಂಪರ್ಕಗಳು== {{Commons category|Coimbatore}} <!---PLEASE DISCUSS ADDING EXTERNAL LINKS ON THE TALK PAGE---> * [http://www.coimbatore.tn.nic.in/ ಕೊಯಂಬತ್ತೂರು ಜಿಲ್ಲಾ ಆಡಳಿತ] {{Webarchive|url=https://web.archive.org/web/20050830025750/http://www.coimbatore.tn.nic.in/ |date=2005-08-30 }} * [http://www.coimbatore-corporation.com/ ಪುರಸಬೆ ಪಾಲಿಕೆ] {{Webarchive|url=https://web.archive.org/web/20090426020148/http://www.coimbatore-corporation.com/ |date=2009-04-26 }} * [http://www.kovai.info/ Coimbatore Guide] {{Webarchive|url=https://web.archive.org/web/20101023084724/http://kovai.info/ |date=2010-10-23 }} * [http://www.kovaicity.com/search-places-in-coimbatore.html ಕೊಯಂಬತ್ತೂರು ನಕ್ಷೆ]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} * [http://www.coimbatoremap.com/ Coimbatore City Data Base ] {{Webarchive|url=https://web.archive.org/web/20110208053942/http://coimbatoremap.com/ |date=2011-02-08 }} * {{dmoz|Regional/Asia/India/Tamil_Nadu/Localities/Coimbatore/}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/   ಕೊಯಮತ್ತೂರು}} {{Interwikineeded}} [[ವರ್ಗ:ತಮಿಳುನಾಡಿನ ನಗರಗಳು]] 604nfv0knfg93idvzjw5b6e07tk63th ವಿನ್ಸ್ಟನ್ ಚರ್ಚಿಲ್ 0 29669 1372411 1363810 2026-04-29T13:08:30Z Ziv 92051 ([[c:GR|GR]]) [[File:Churchill 1904 Q 42037.jpg]] → [[File:Winston Churchill 1874 - 1965 Q42037.jpg]] Changing the name of a duplicate file 1372411 wikitext text/x-wiki {{ಯಂತ್ರಾನುವಾದ}} {{ಧಾಟಿ}} {{Infobox prime minister |honorific-prefix={{small|[[ದ ರೈಟ್ ಆನರಬಲ್]]}} |name=ಸರ್ ವಿಂಸ್ಟನ್ ಚರ್ಚಿಲ್ |honorific-suffix=<br />{{small|[[Knight of the Garter|KG]] [[Order of Merit|OM]] [[Companion of Honour|CH]] [[Territorial Decoration|TD]] [[Queen's Privy Council for Canada|PC]] [[Deputy Lieutenant|DL]] [[Fellow of the Royal Society|FRS]]}} |image=Sir Winston S Churchill.jpg |imagesize=245px |order=[[ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ]] |term_start=೨೬ ಅಕ್ಟೋಬರ್ ೧೯೫೧ |term_end=೭ ಏಪ್ರಿಲ್ ೧೯೫೫ |monarch=[[George VI of the United Kingdom|ಆರನೆಯ ಜಾರ್ಜ್]]<br />[[Elizabeth II]] |deputy=[[ಆಂಥನಿ ಈಡನ್]] |predecessor=[[ಕ್ಲೆಮೆಂಟ್ ಆಟ್ಲೀ]] |successor=[[ಆಂಥನಿ ಈಡನ್]] |term_start2=10 May 1940 |term_end2=26 July 1945 |deputy2=[[ಕ್ಲೆಮೆಂಟ್ ಆಟ್ಲೀ]] |monarch2=[[George VI]] |predecessor2=[[Neville Chamberlain]] |successor2=[[Clement Attlee]] |order3=ಚಾಂಸಲರ್ ಆಫ್ ದಿ ಎಕ್ಸ್ಚೆಕ್ವೆರ್ |term_start3=6 November 1924 |term_end3=4 June 1929 |primeminister3=[[Stanley Baldwin]] |predecessor3=[[Philip Snowden, 1st Viscount Snowden|Philip Snowden]] |successor3=[[Philip Snowden]] |order4=[[Home Secretary]] |term_start4=19 February 1910 |term_end4=24 October 1911 |primeminister4=[[H. H. Asquith|Herbert Henry Asquith]] |predecessor4=[[Herbert Gladstone, 1st Viscount Gladstone|Herbert Gladstone]] |successor4=[[Reginald McKenna]] |order5=[[Member of Parliament]]<br />for [[Woodford (UK Parliament constituency)|Woodford]] |term_start5=5 July 1945 |term_end5=15 October 1964 |predecessor5=New constituency |successor5=[[Patrick Jenkin]] |order6=[[Member of Parliament]]<br />for [[Epping (UK Parliament constituency)|Epping]] |term_start6=29 October 1924 |term_end6=5 July 1945 |predecessor6=[[Sir Leonard Lyle]] |successor6=[[Leah Manning]] |order7=[[Member of Parliament]]<br />for [[Dundee (UK Parliament constituency)|Dundee]]<br />{{small|with [[Alexander Wilkie]]}} |term_start7=24 April 1908 |term_end7=15 November 1922 |predecessor7=[[Alexander Wilkie]]<br />[[Edmund Robertson]] |successor7=[[E. D. Morel|Edmund Morel]]<br />[[Edwin Scrymgeour]] |order8=[[Member of Parliament]]<br />for [[Manchester North West (UK Parliament constituency)|Manchester North West]] |term_start8=8 February 1906 |term_end8=24 April 1908 |predecessor8=[[William Houldsworth]] |successor8=[[William Joynson-Hicks]] |order9=[[Member of Parliament]]<br />for [[Oldham (UK Parliament constituency)|Oldham]]<br />with [[Alfred Emmott, 1st Baron Emmott|Alfred Emmott]] |term_start9=24 October 1900 |term_end9=12 January 1906 |predecessor9=[[Walter Runciman, 1st Viscount Runciman of Doxford|Walter Runciman]]<br />[[Alfred Emmott, 1st Baron Emmott|Alfred Emmott]] |successor9=[[Alfred Emmott]]<br />[[John Albert Bright]] |birthname=ವಿಂಸ್ಟನ್ ಲಿಯನಾರ್ಡ್ ಸ್ಪೆನ್ಸರ್-ಚರ್ಚಿಲ್ |birth_date={{Birth date|1874|11|30|df=y}} |birth_place=ಬ್ಲೆನ್ಹೈಮ್ ಅರಮನೆ, ವುಡ್ಸ್ಟಾಕ್, ಆಕ್ಸ್ಫ಼ರ್ಡ್ಶಯರ್, ಯು.ಕೆ |death_date={{Death date and age|1965|01|24|1874|11|30|df=y}} |death_place=ಹೈಡ್ ಪಾರ್ಕ್ ಗೇಟ್, ಲಂಡನ್ |restingplace=[[St Martin's Church, Bladon]], Oxfordshire |restingplacecoordinates= |nationality=ಬ್ರಿಟಿಷ್ |party=[[Conservative Party (UK)|Conservative]] (1900–04, 1924–64)<br />[[Liberal Party (UK)|Liberal]] (1904–24) |spouse ={{marriage|[[Clementine Churchill, Baroness Spencer-Churchill|Clementine Churchill]]|12 September 1908|24 January 1965}} |relations=[[Lord Randolph Churchill]] (father)<br />[[Lady Randolph Churchill]] (mother)<br />[[John Strange Spencer-Churchill]] (brother)<br />[[Pamela Harriman]] (former daughter-in-law)<br />[[Winston Churchill (grandson)|Winston Churchill]] (grandson) |children=ಡಯಾನ ಚರ್ಚಿಲ್<br />ರಾಂಡಾಲ್ಫ್ ಚರ್ಚಿಲ್<br />ಸಾರಹ್ ಟೂಷೆ-ಜೆಸ್ಸನ್<br />ಮಾರಿಗೋಲ್ಡ್ ಚರ್ಚಿಲ್<br />ಮೇರಿ ಸೋಮ್ಸ್ |residence=[[10 Downing Street]] (Official)<br />[[Chartwell]] (Private) |alma_mater=ಹ್ಯಾರೋ ಶಾಲೆ, ರಾಯಲ್ ಮಿಲಿಟರಿ ಅಕ್ಯಾಡಮಿ, ಸ್ಯಾಂಡಹರ್ಸ್ಟ್ |occupation= |profession=Member of Parliament, statesman, soldier, journalist, historian, author, painter |religion=[[Anglican]] |footnotes= |allegiance=[[ಬ್ರಿಟೀಷ್ ಸಾಮ್ರಾಜ್ಯ]] |branch=ಬ್ರಿಟಿಷ್ ಸೇನೆ |serviceyears=1895–1900, 1902–24 |rank=[[Lieutenant-Colonel]] |awards=[[File:Sovereign of the Order of Merit ribbon.svg|20px]] [[Order of Merit]]<br />[[File:Order of Companions of Honour ribbon.png|20px]] [[Order of the Companions of Honour|Companion of Honour]]<br />[[File:India Medal BAR.svg|20px]] [[India Medal]]<br />[[File:Queens Sudan Medal BAR.svg|20px]] Queen's Sudan Medal<br />[[File:Queens South Africa Medal 1899-1902 ribbon.png|20px]] [[Queen's South Africa Medal]]<br />[[File:1914 Star BAR.svg|20px]] [[1914–15 Star]]<br />[[File:British War Medal BAR.svg|20px]] [[British War Medal]]<br />[[File:Allied Victory Medal BAR.svg|20px]] [[Victory Medal (United Kingdom)|Victory Medal]]<br />[[File:Territorial Decoration (UK) ribbon.PNG|20px]] [[Territorial Decoration]] |battles=[[Third Anglo-Afghan War|Anglo-Afghan War]]<br />*[[Siege of Malakand]]<br />[[Mahdist War]]<br />*[[Battle of Omdurman]]<br />[[Second Boer War]]<br />*[[Siege of Ladysmith]]<br />[[World War I|First World War]]<br />*[[Western Front (World War I)|Western Front]] }} '''ಸರ್ ವಿನ್‌ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್- ಚರ್ಚಿಲ್‌''', (೩೦ ನವೆಂಬರ್ ೧೮೭೪ – ೨೪ ಜನವರಿ ೧೯೬೫) ಬ್ರಿಟೀಷ್ ರಾಜಕಾರಣಿ, ಮುತ್ಸದ್ದಿ, ಉತ್ತಮ ವಾಗ್ಮಿ, ಇತಿಹಾಸಕಾರ, ಬರಹಗಾರ, ಕಲಾವಿದ. [[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧ]]ದ ಸಮಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದಾಳುತ್ವ ವಹಿಸಿ, ಸೋಲಿನ ದವಡೆಯಿಂದ ವಿಜಯದೆಡೆಗೆ ನಡೆಸಿ ಪ್ರಸಿದ್ಧರಾದವರು. ಬ್ರಿಟೀಷ್ ಸೈನ್ಯದಲ್ಲಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು. ಎರಡು ಬಾರಿ(೧೯೪೦–೪೫ ಮತ್ತು ೧೯೫೧–೫೫) ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇಲ್ಲಿಯವರೆಗೆ [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ|ಸಾಹಿತ್ಯದಲ್ಲಿ ನೋಬೆಲ್ ಪಾರಿತೋಷಕ]] ಪಡೆದ ಏಕೈಕ ಬ್ರಿಟೀಷ್ ಪ್ರಧಾನಮಂತ್ರಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಗೌರವ ನಾಗರಿಕತ್ವ ಪಡೆದ ಮೊದಲ ವ್ಯಕ್ತಿ.<ref>{{cite web|title=Winston Churchill|url=http://www.senate.gov/reference/resources/pdf/pl8806.pdf|work=Pub.L. 86-6|publisher=U.S. Senate|accessdate=17 March 2011|date=9 April 1963}}</ref> ==ಕುಟುಂಬ ಮತ್ತು ಆರಂಭಿಕ ಜೀವನ== [[File:Churchill 1881 ZZZ 7555D.jpg|thumb|left|upright|1881ರಲ್ಲಿ ಚರ್ಚಿಲ್ ವಯಸ್ಸು 11]] ಚರ್ಚಿಲ್‌ ಹುಟ್ಟಿದ್ದು ಡ್ಯೂಕ್‌ನ ಮಾರ್ಲ್‌ಬೋರೊದಲ್ಲಿ ಒಂದು ಸ್ಪೆನ್ಸರ್ ಎಂಬ ಪ್ರತಿಷ್ಟಿತ ಶ್ರೀಮಂತ ಕುಟುಂಬದಲ್ಲಿ. ತಂದೆ ಲಾರ್ಡ್ ರಾಂಡೊಲ್ಫ್‌ ಚರ್ಚಿಲ್‌ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಎಕ್ಸ್‌ಚೆಕ್ವೇರ್‌ನ ಚಾನ್ಸಲರ್ ಆಗಿದ್ದರು.ತಾಯಿ ಜೆನ್ನಿ ಜೆರೋಮ್ ಅಮೆರಿಕಾದ ಸಾಮಾಜಿಕ ಜಗತ್ತಿನಲ್ಲಿ ಹೆಸರಾದವರಾಗಿದ್ದರು. ೧೮೧೭ರಲ್ಲಿ ವಿನ್ಸ್ ಟನ್ ಅಜ್ಜ, ಜಾರ್ಜ್ ಸ್ಪೆನ್ಸರ್, ತಮ್ಮ ಅಡ್ಡ ಹೆಸರನ್ನು ಚರ್ಚಿಲ್‌ ಎಂದು ಬದಲಾಯಿಸಿದರು. ವಿನ್ಸ್‍ಟನ್‍ನ ಏಕಮಾತ್ರ ಸೋದರ ಜಾನ್‍ಸ್ಟ್ರೇಂಜ್ ಸ್ಪೆನ್ಸರ್ - ಚರ್ಚಿಲ್‌. [[File:Blenheim main entrance.jpg|thumb|left|ಬ್ಲೆನ್ಹೈಮ್ ಅರಮನೆ, ಚರ್ಚಿಲ್‌ ಕುಟುಂಬದ ವಾಸಸ್ಥಾನ]] ಇವರು ಸ್ವತಂತ್ರ ಹಾಗೂ ಬಂಡಾಯದ ಸ್ವಭಾವ ಹೊಂದಿದ್ದು, ಶಾಲೆಯಲ್ಲಿ ಹಿಂದುಳಿದಿದ್ದರು. ಆಗಾಗ ಇದಕ್ಕಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದರು. ಇವರು ಮೂರು ಸ್ವತಂತ್ರ ಶಾಲೆಗಳಲ್ಲಿ ಅಧ್ಯಯನ ನಡೆಸಿದ್ದಾರೆ: ಬೆರ್ಕ್‌ಶಾಯರ್‌ನಲ್ಲಿನ ಆ‍ಯ್‌ಸ್ಕಾಟ್‌ನ ಸೇಂಟ್ ಜಾರ್ಜ್ಸ್‍ಸ್ಕೂಲ್, ಬ್ರಿಗ್ಟನ್‌ ಸಮೀಪದ ಹೋವೆಯಲ್ಲಿರುವ ಬ್ರನ್ಸ್‌ವಿಕ್ ಸ್ಕೂಲ್, ಮತ್ತು ನಂತರದಲ್ಲಿ ಏಪ್ರಿಲ್ ೧೭ ೧೮೮೮ರಿಂದ ಹಾರೊ ಸ್ಕೂಲ್‌ಗೆ ಬದಲಾದರು. ಇಲ್ಲಿಂದ ಅವರ ಮಿಲಿಟರಿ ಜೀವನ ಪ್ರಾರಂಭವಾಯಿತು. ನಂತರ ಇಂಗ್ಲಿಷ್ ಮತ್ತು ಇತಿಹಾಸದಲ್ಲಿ ಅತಿ ಹೆಚ್ಚು ಅಂಕ ಪಡೆದರು ಹಾಗೂ ಶಾಲೆಯ ಕತ್ತಿವರಸೆ ವಿಜೇತರಾದರು. ಇವರ ತಾಯಿ ಬಹಳ ಅಪರೂಪವಾಗಿ ಇವರನ್ನು ಭೇಟಿಯಾಗುತ್ತಿದ್ದರು(ಲೇಡಿ ರಾಂಡೊಲ್ಫ್‌ ಚರ್ಚಿಲ್) ಮೊದಲಿಗೆ ಶಾಲೆಗೆ ಬರುವಂತೆ ಅಥವಾ ತಮ್ಮನ್ನು ಮನೆಗೆ ಬರಲು ಅನುಮತಿಸುವಂತೆ ಪತ್ರವನ್ನು ಬರೆಯುತ್ತಿದ್ದರು. ತಂದೆ ಮತ್ತು ಮಗನ ಸಂಬಂಧದ ಮಧ್ಯೆ ಅಂತರವಿತ್ತು; ಒಮ್ಮೆ ಮಾತ್ರ ಇಬ್ಬರು ಪರಸ್ಪರ ಟೀಕಿಸಿದರು.<ref>ಜೆಂಕಿನ್ಸ್, ಪುಟಗಳು. ೧೦–೧೧</ref> ಏಕೆಂದರೆ ತಂದೆ-ತಾಯಿಯ ಜೊತೆಗೆ ಬಾಂದವ್ಯದ ಕೊರತೆ ಇದ್ದುದರಿಂದ ಚರ್ಚಿಲ್ ದಾದಿ ಎಲಿಜಬೆತ್ ಆ‍ಯ್‌ನ್ ಎವರೆಸ್ಟ್‌ರನ್ನು ಹಚ್ಚಿ ಕೊಂಡಿದ್ದರು. ಇವರನ್ನು "ಓಲ್ಡ್ ವುಮ್" ಎಂದು ಕರೆಯುತ್ತಿದ್ದರು.<ref>ಜೆಂಕಿನ್ಸ್, ಪುಟ. ೧೦</ref> ಇವರ ತಂದೆ ತಮ್ಮ ೪೫ನೇ ವಯಸ್ಸಿನಲ್ಲಿ ಜನವರಿ ೨೪, ೧೮೯೫ರಂದು ತೀರಿಕೊಂಡರು. ಇದು ಚರ್ಚಿಲ್‌ರಿಗೆ ತಾವೂ ಕೂಡ ಚಿಕ್ಕ ವಯಸ್ಸಿನ ಲ್ಲಿಯೇ ಮರಣವನ್ನು ಹೊಂದಬಹುದು ಎಂಬ ಭಾವನೆಗೆ ಆಸ್ಪದವನ್ನು ನೀಡಿತು ಮತ್ತು ಆದರಿಂದ ಅವರು ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಶೀಘ್ರಗತಿಯಲ್ಲಿ ಕಾರ್ಯನಿರತರಾದರು.<ref>ಹ್ಯಾಫ್‌ನರ್, [https://books.google.com/books?id=FI2LNFtBLasC&amp;pg=PA32&amp;dq=die+young ಪುಟ 32]</ref> ===ಮಾತಿನಲ್ಲಿ ತೊದಲುವಿಕೆ=== ೧೯೨೦–೧೯೪೦ ರ ಸಮಯದ ಹಲವಾರು ಲೇಕಖರು ಚರ್ಚಿಲ್‌ ಉಗ್ಗುತ್ತಿದ್ದರೆಂದು ಉಲ್ಲೇಖಿಸಿದ್ದಾರೆ;<ref>{{cite web|url=http://www.stutterers.org/|title=Churchill Stutter|publisher=Stutterers. org|date=|accessdate=9 August 2009|archive-date=26 ಆಗಸ್ಟ್ 2009|archive-url=https://web.archive.org/web/20090826062736/http://www.stutterers.org/|url-status=dead}}</ref> ಮತ್ತು ಚರ್ಚಿಲ್‌ ಸ್ವತಃ ತಮಗೆ "ಮಾತನಾಡುವಲ್ಲಿ ತೊಂದರೆಯಿತ್ತು" ನಿರಂತರವಾಗಿ ಇದರಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದರೆಂದು ವಿವರಿಸಿದ್ದಾರೆ. ಇವರ ಮಾತಿಗೆ ಒತ್ತಾಸೆ ನೀಡುವುದಕ್ಕಾಗಿಯೇ ಕೃತಕ ದಂತ ಪಂಕ್ತಿಯನ್ನು ವಿಶೇಷವಾಗಿ ಮಾಡಲಾಗಿತ್ತು(Demosthenes' pebbles).<ref>{{cite web|url=http://www. thehistoryblog.com/ archives/6954|title=Churchill's teeth sell for almost $24,000}}</ref> ಹಲವಾರು ವರ್ಷಗಳ ನಂತರ "ನನ್ನ ಉಗ್ಗುವಿಕೆ ಯಾವುದೇ ತೊಂದರೆಯುಂಟು ಮಾಡುತ್ತಿಲ್ಲ" ಎಂದು ಹೇಳಿದರು.<ref>{{cite book | url = https://books.google.com/?id=Fb3PKOd6A2cC&pg=PA162|title=Public speaking in the reshaping of... |publisher= Google books|date=1987-10|isbn= 9780874133158| author1=Oliver, Robert Tarbell}}</ref> ಹೀಗಿದ್ದಾಗ್ಯೂ, ಇದನ್ನು ದ ಚರ್ಚಿಲ್‌ ಸೆಂಟರ್ ಚರ್ಚಿಲ್‌ ಉಗ್ಗುತ್ತಿರಲಿಲ್ಲ ಎಂಬುದನ್ನು ಅಲ್ಲಗಳೆಯುತ್ತದೆ. ಇವರ ತಂದೆಯಂತೆ ''ಎಸ್ '' ಉಚ್ಚಾರ ಮಾಡುವಾಗ ಅಸ್ಪಷ್ಟಗಿರುತ್ತಿತ್ತು<ref>{{cite web|url = http://www. winstonchurchill.org/learn/reference/frequently-asked-questions-faq/personal-life| series = FAQ | title= Personal Life|accessdate= 28 August 2009| publisher =The Churchill Centre}}</ref> ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ<ref>ಜೆಂಕಿನ್ಸ್, ಪುಟ ೭೩, ''ಡೇಲಿ ನ್ಯೂಸ್‌'' ನಲ್ಲಿ ಎಚ್‌ಡಬ್ಲು ಮ್ಯಾಸಿಂಗ್‌ಹ್ಯಾಮ್‌ನ ಉಲ್ಲೇಖ</ref> ===ಮದುವೆ ಮತ್ತು ಮಕ್ಕಳು=== ಚರ್ಚಿಲ್‌ ೧೯೦೪ರಲ್ಲಿ ಕ್ರ್ಯೂ ಹೌಸ್‌ನಲ್ಲಿ ತಮ್ಮ ಭಾವಿ ಪತ್ನಿ ಕ್ಲೆಮಂಟೈನ್ ಹೋಜಿಯರ್‌ರನ್ನು ಅರ್ಲ್ ಆಫ್ ಕ್ರ್ಯೂ ಮತ್ತು ಕ್ರ್ಯೂ ಪತ್ನಿ ಮಾರ್ಗರೇಟ್ (ಐದನೇಯ ಆರ್ಲ್ ಆಫ್ ರೋಸ್‌ಬೆರಿ ಆರ್ಚಿಬಾಲ್ಡ್ ಪ್ರಿಮ್‌ರೋಸ್ ಮಗಳು) ಮನೆಯಲ್ಲಿ ಭೇಟಿ ಮಾಡಿದರು.<ref>ಸೊಯಾಮೆಸ್, ಮೇರಿ: ''ಸ್ಪೀಕಿಂಗ್ ಫಾರ್ ದೆಮ್‌ಸೆಲ್ವಸ್: ವಿನ್‌ಸ್ಟನ್ ಮತ್ತು ಕ್ಲೆಮಂಟೈನ್‌ರ ವೈಯುಕ್ತಿಕ ಪತ್ರಗಳು''. ಪುಟ ೧</ref> ೧೯೦೮ರಲ್ಲಿ ಲೇಡಿ ಸೇಂಟ್ ಹೇಲಿಯರ್ ಆಯೋಜಿಸಿದ್ದ ಔತಣಕೂಟದಲ್ಲಿ ಮತ್ತೆ ಬೇಟಿಯಾದರು. ಚರ್ಚಿಲ್‌ ತಾವಾಗಿಯೇ ಕ್ಲೆಮಂಟೈನ್ ಪಕ್ಕದಲ್ಲಿ ಆಸೀನರಾದರು ಮತ್ತು ಅತಿ ಶೀಘ್ರದಲ್ಲೊಯೇ ಜೀವನ ಪರ್ಯಂತದ ಸಂಗಾತಿಗಳಾದರು.<ref>ಸೊಯಾಮೆಸ್ ಪುಟ ೬</ref> ೧೦ ಅಗಸ್ಟ್ ೧೯೦೮ರಂದು ಬ್ಲೆನ್ಹೈಮ್ ಅರಮನೆಯಲ್ಲಿ ನಡೆದ ಔತಣಕೂಟದಲ್ಲಿ ಟೆಂಪಲ್ ಆಫ್ ಡಯಾನಾ ನೀಡಿ ಆಕೆಗೆ ಪ್ರೊಪೋಸ್ ಮಾಡಿದರು.<ref>ಸೊಯಾಮೆಸ್ ಪುಟಗಳು. ೧೪–೧೫</ref> ೧೨ ಸೆಪ್ಟೆಂಬರ್ ೧೯೦೮ರಲ್ಲಿ ಸೇಂಟ್ ಮಾರ್ಗರೇಟ್ ವಿಸ್ಟ್‌ಮಿನ್ಟರ್‌ನಲ್ಲಿ ಅವರಿಬ್ಬರು ಮದುವೆಯಾದರು. ಚರ್ಚ್ ಜನರಿಂದ ಕಿಕ್ಕಿರಿದಿತ್ತು; ಬಿಷಪ್ ಆಫ್ ಸೇಂಟ್ ಅಸಾಫ್ ಇದನ್ನು ನೆರವೇರಿಸಿದರು.<ref>ಸೊಯಾಮೆಸ್ ಪುಟ ೧೭</ref> ಮಾರ್ಚ್ ೧೯೦೯ರಲ್ಲಿ ಈ ಜೋಡಿ ೩೩ ಎಕ್ಲೆಸ್ಟನ್ ಸ್ಕ್ವಾರ್‌ಗೆ ತೆರಳಿದರು. ಇವರ ಮೊದಲ ಮಗು ಡಯಾನ್ ಜುಲೈ ೧೧ ೧೯೦೯ರಂದು ಲಂಡನ್‌ನಲ್ಲಿ ಜನಿಸಿದಳು. ಕ್ಲೆಮಂಟೈನ್ ಬಸಿರು ಮುಗಿದ ನಂತರ ಸಸೆಕ್ಸ್‌ಗೆ ತೆರಳಿದರು, ಆಗ ಡಯಾನಾ ದಾದಿಯ ಜೊತೆಗೆ ಲಂಡನ್‌ನಲ್ಲಿದ್ದಳು.<ref>ಸೊಯಾಮೆಸ್ ಪುಟಗಳು. ೧೮, ೨೨, ೨೫</ref> ೨೮ ಮೇ ೧೯೧೧ನಲ್ಲಿ ಇವರ ಎರಡನೆಯ ಮಗು ರಾಂಡೊಲ್ಫ್‌, ೩೩ ಎಕ್ಲೆಸ್ಟನ್ ಸ್ಕ್ವಾರ್‌‌ನಲ್ಲಿ ಜನಿಸಿದನು.<ref>ಸೊಯಾಮೆಸ್ ಪುಟಗಳು. ೪೦, ೪೪</ref> ಇವರ ಮೂರನೇಯನೆಯ ಮಗು ಸರಾಹ್ ೭ ಅಕ್ಟೋಬರ್ ೧೯೧೪ ರಂದು ಅಡ್ಮಿರಾಲ್ಟಿ ಹೌಸ್‌ನಲ್ಲಿ ಜನನ. ಜನನದ ಜೊತೆಗೆ ಕ್ಲೆಮಂಟೈನ್‌ಗೆ ಆತಂಕವನ್ನು ತಂದಿತ್ತು, " ನಗರಕ್ಕೆ ಮುತ್ತಿಗೆ ಹಾಕುವುದಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಗಿ" ಬೆಲ್ಜಿಯನ್ನರು ಪಟ್ಟಣವನ್ನು ಶರಣಾಗತ ಮಾಡಲು ಉದ್ದೇಶಿಸಿದ ಸುದ್ಧಿ ಕೇಳಿ ವಿನ್ಸ್‌ಟನ್ ಕ್ಯಾಬಿನೇಟ್ ಪರವಾಗಿ ಆ‍ಯ್‌೦ಟ್‌ವರ್ಪ್‌ಗೆ ತೆರಳಿದ್ದರು.<ref>ಸೊಯಾಮೆಸ್ ಪುಟ. ೧೦೫</ref> ಕ್ಲೆಮಂಟೈನ್ ೧೫ ನವೆಂಬರ್ ೧೯೧೮, ಮೊದಲ ಜಾಗತಿಕ ಯುದ್ಧ ಅಧಿಕೃತವಾಗಿ ಮುಗಿದ ನಾಲ್ಕು ದಿನಗಳ ತರುವಾಯ ನಾಲ್ಕನೇಯ ಮಗು ಮಾರಿಗೋಲ್ಡ್ ಫ್ರಾನ್ಸಿಸ್ ಚರ್ಚಿಲ್‌‌ಗೆ ಜನ್ಮವಿತ್ತರು.<ref>ಸೊಯಾಮೆಸ್ ಪುಟ. ೨೧೭</ref> ೧೯೨೧ರ ಅಗಸ್ಟ್ ತಿಂಗಳ ಮೊದಲಿನ ದಿನಗಳಲ್ಲಿ ಚರ್ಚಿಲ್‌‌ರ ಮಕ್ಕಳನ್ನು ಕೆಂಟ್ ಹೆಸರಿನ Mlle ರೋಸ್‌ ಫ್ರೆಂಚ್ ನರ್ಸರಿ ಗವರ್ನೆಸ್‌ಗೆ ಒಪ್ಪಿಸಲಾಯಿತು. ಈ ನಡುವೆ ಕ್ಲೆಮಂಟೈನ್ ೨ನೇಯ ಡ್ಯೂಕ್ ಆಫ್ ವೆಸ್ಟ್‌ಮಿನ್ಸ್ಟರ್ ಹ್ಯೂ ಗ್ರಾಸ್‌ವೆನರ್ ಮತ್ತು ಅವರ ಕುಟುಂಬದ ಜೊತೆಗೆ ಈಟನ್ ಹಾಲ್‌ ಗೆ ಟೆನ್ನಿಸ್ ಆಡಲು ತೆರಳಿದರು. ಆಗಲೂ Mlle ರೋಸ್ ಆರೈಕೆಯಲ್ಲಿ ಮಕ್ಕಳಿದ್ದರು. ಈ ಸಮಯದಲ್ಲಿ ಮಾರಿಗೋಲ್ಡ್ ಶೀತದಿಂದ ಬಳಲುತ್ತಿದ್ದರು, ಆದರೆ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರದಲ್ಲಿ ವರದಿ ನೀಡಲಾಯಿತು. ಯಾವುದೇ ಮುನ್ಸೂಚನೆ ನೀಡದೆ ಅನಾರೋಗ್ಯ ಹೆಚ್ಚಾಗಿ ರಕ್ತ ವಿಷವಾಗಿ ತಿರುಗಿತು. ಯಜಮಾನಿಯ ಸಲಹೆ ಅನುಸರಿಸಿ ರೋಸ್ ಕ್ಲೆಮಂಟೈನ್‌ಗೆ ಕರೆ ನೀಡಿದರು. ಆದರೆ ಅನಾರೋಗ್ಯವು ೨೩ ಅಗಸ್ಟ್ ೧೯೨೧ರಂದು ಮರಣ ತಂದಿತು. ಮೂರು ದಿನಗಳ ನಂತರ ಮಾರಿಗೋಲ್ಡ್‌ನನ್ನು ಕೆನ್ಸಲ್ ಗ್ರೀನ್ ಸೆಮೆಟರಿಯಲ್ಲಿ ಸಮಾಧಿ ಮಾಡಲಾಯಿತು.<ref>ಸೊಯಾಮೆಸ್ ಪುಟಗಳು. ೨೩೯, ೨೪೧</ref> ೧೫&nbsp;ಸೆಪ್ಟೆಂಬರ್ ೧೯೨೨ರಂದು ಚರ್ಚಿಲ್‌ರ ಕೊನೆಯ ಮಗು ಮೇರಿ ಜನಿಸಿದಳು. ತಿಂಗಳ ಕೊನೆಯಲ್ಲಿ ಚರ್ಚಿಲ್ ಚಾರ್ಟ್‌ವೆಲ್ ಖರೀದಿಸಿದರು. ೧೯೬೫ರಲ್ಲಿ ಅವರು ಸಾಯುವವರೆಗೂ ಅದು ವಿನ್ಸ್‌ಟನ್ ಮನೆಯಾಗಿತ್ತು.<ref>ಸೊಯಾಮೆಸ್ ಪುಟ. ೨೬೨</ref><ref>{{cite web|last=Crowhurst|first=Richard|year=2006|accessdate=9 January 2008|title=Chartwell: Churchill's House of Refuge|url=http://www.timetravel-britain.com/06/Oct/chartwell.shtml|publisher=Moira Allen}}</ref> ==ಸೇನಾ ಸೇವೆ== [[File:Churchhill 03.jpg|thumb|left|1895 ಚರ್ಚಿಲ್ ಸೈನ್ಯದ ಉಡುಪಿನಲ್ಲಿ]] * ೧೮೯೩ಲ್ಲಿ ಹಾರೊ ಬಿಟ್ಟ ನಂತರ ಚರ್ಚಿಲ್‌ ರಾಯಲ್ ಮಿಲಿಟರಿ ಸ್ಕೂಲ್,ಸ್ಯಾಂಡ್‌ಹರ್ಸ್ಟ್{‌/0}ಗೆ ಸೇರಿಕೊಳ್ಳಲು ಕೋರಿಕೆ ಸಲ್ಲಿಸಿದರು. ಇಲ್ಲಿ ಸೇರಿಕೊಳ್ಳುವ ಮುಂಚೆ ಮೂರು ಬಾರಿ ಪ್ರವೇಶ ಪರೀಕ್ಷೆ ಪಾಸು ಮಾಡಲು ಪ್ರಯತ್ನ ನಡೆಸಿದ್ದರು. ಅವರು ಪದಾತಿದಳಕ್ಕೆ ಅವಕಾಶ ಗಿಟ್ಟಿಸುವುದಕ್ಕಿಂತ ಹೆಚ್ಚಾಗಿ ಅಶ್ವದಳಕ್ಕೆ ಸೇರಿಕೊಳ್ಳಲು ಪ್ರಯತ್ನಿಸಿದರು. ಏಕೆಂದರೆ ಅಶ್ವದಳದಲ್ಲಿ ದರ್ಜೆಯ ಅವಶ್ಯಕತೆ ಕಡಿಮೆ ಇತ್ತು ಮತ್ತು ಗಣಿತ ಕಲಿಯಲು ಆಸಕ್ತಿ ಇರಲಿಲ್ಲ. ಡಿಸೆಂಬರ್ ೧೮೯೪ ರಲ್ಲಿ ಇವರು ೧೫೦ಯ ಒಂದು ವರ್ಗದಲ್ಲಿ ಎಂಟನೆಯವರಾಗಿ ಪದವಿ ಪಡೆದರು.<ref>ಜೆಂಕಿನ್ಸ್, ಪುಟಗಳು. ೨೦–೨೧</ref> * ಅವರು ತಮ್ಮ ತಂದೆಯೆ ಇಚ್ಛೆಯಂತೆಯೇ ಈಗ ಪದಾತಿದಳ ಪಡೆಗೆ ವರ್ಗಾವಣೆಯನ್ನು ಹೊಂದುವ ಅವಕಾಶವಿದ್ದರೂ ಕೂಡ, ಅಶ್ವದಳದಲ್ಲಿಯೇ ಇರುವುದಕ್ಕೆ ಬಯಸಿದರು. ಫೆಬ್ರವರಿ ೨೦ ೧೮೯೫ರಂದು ೪ನೆಯ ಕ್ವೀನ್ಸ್ ಓನ್ ಹುಸಾರ್ಸ್‌ನಲ್ಲಿ ಐದನೆಯ ದರ್ಜೆಯ ಅಧಿಕಾರಿಯಾಗಿ (ಎರಡನೆಯ ಲೆಫ್ಟಿನೆಂಟ್) ನೇಮಕಗೊಂಡರು.<ref name="Centre-Hussars" /> ೧೯೪೧ರಲ್ಲಿ ಹುಸಾರ್ಸ್‌‌ನ ಕರ್ನಲ್ ಆಗಿ ನೇಮಕವಾಗುವ ಗೌರವ ಪಡೆದುಕೊಂಡರು. * ಚರ್ಚಿಲ್‌ ೪ನೇಯ ಹುಸಾರ್ಸ್‌‌ನ ದ್ವಿತೀಯ ಲೆಫ್ಟಿನೆಂಟ್ ಆಗಿ ಅವರ ಸಂಬಳ £೩೦೦. ಇತರೆ ರೆಜಿಮೆಂಟಿನ ಅಧಿಕಾರಿಗಳ ಜೀವನ ರೀತಿಗೆ ಸಮನಾಗಿರಬೇಕಾದರೆ ಇನ್ನೂ ಹೆಚ್ಚಿನ £೫೦೦ (ಇದು ೨೦೦೧ರಲ್ಲಿನ £೨೫,೦೦೦ ಕ್ಕೆ ಸಮ) ಅವಶ್ಯಕತೆ ಇದೆ ನಂಬಿದ್ದರು. ಇವರ ತಾಯಿ ವರ್ಷಕ್ಕೆ £೪೦೦ ನೀಡುತ್ತಿದ್ದರು ಆದರೆ ಮತ್ತೆ ಇದಕ್ಕಿಂತ ಹೆಚ್ಚಿಗೆ ವೆಚ್ಚವಾಗುತ್ತಿತ್ತು. *ಜೀವನಚರಿತ್ರಕಾರ ರೇ ಜೆನ್ಕಿನ್ಸ್ ಪ್ರಕಾರ ಇವರು ಯುದ್ಧ ಬಾತ್ಮಿದಾರಿಕೆಯಲ್ಲಿ ಆಸಕ್ತಿ ಹೊಂದಲು ಒಂದು ಪ್ರಮುಖ ಕಾರಣವೆಂದು ಹೇಳುತ್ತಾರೆ.<ref>ಜೆಂಕಿನ್ಸ್, ಪುಟಗಳು. ೨೧–೪೫</ref> ಸಾಂಪ್ರದಾಯಿಕವಾದ ರೀತಿಯಲ್ಲಿ ಅಂದರೆ ಪದೋನ್ನತಿ ಮೂಲಕ ಆರ್ಮಿ ದರ್ಜೆ ಪಡೆಯುವ ಉದ್ದೇಶ ಹೊಂದಿರಲಿಲ್ಲ ಅದರೆ ಮಿಲಿಟರಿಯಲ್ಲಿ ಎಲ್ಲಾ ಕಡೆಗಳಿಂದಲೂ, ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಮತ್ತು ಮೇಲ್ದರ್ಜೆಯ ಸಮಾಜದಲ್ಲಿ ತಾಯಿ ಮತ್ತು ಕುಟುಂಬದ ವಶೀಲಿಯನ್ನು ಬಳಸಿಕೊಂಡು ಸಕ್ರೀಯ ಹೋರಾಟಗಳಲ್ಲಿ ತಮ್ಮ ಸ್ಥಳ ನೇಮಕಾತಿ ಮಾಡಿಸಿಕೊಳ್ಳುತ್ತಿದ್ದರು. ಇವರ ಬರವಣಿಗೆಯು ಸಾರ್ವಜನಿಕರ ಗಮನ ಸೆಳೆದು ಇನ್ನೂ ಹೆಚ್ಚಿನ ಆದಾಯ ಗಳಿಸಲು ಸಹಾಯವಾಯಿತು. ಲಂಡನ್ನಿನ ಹಲವಾರು ಸುದ್ಧಿ ಪತ್ರಿಕೆಗಳಿಗೆ ಯುದ್ಧ ವರದಿಗಾರರಾಗಿ ಕೆಲಸ ಮಾಡಿದರು <ref>{{cite journal|title=On the character and achievement of Sir Winston Churchill|journal=The Canadian Journal of Economics and Political Science, Vol 23, No. 2 May 1957 (May, 1957)|pages=173–194|author=G. K. Lewis}}</ref> ಹೋರಾಟದ ಕುರಿತಾಗಿ ತಮ್ಮದೆ ಆದ ಪುಸ್ತಕ ಬರೆದರು. ===ಕ್ಯೂಬಾ=== ೧೮೯೫ರಲ್ಲಿ ಕ್ಯೂಬಾದ ಗೆರಿಲ್ಲಾಗಳ ವಿರುದ್ಧ ಸ್ಪ್ಯಾನಿಶ್ ಹೋರಾಟವನ್ನು ವೀಕ್ಷಿಸಲು ಚರ್ಚಿಲ್‌ [[ಕ್ಯೂಬಾ|ಕ್ಯೂಬಾಕ್ಕೆ]] ತೆರಳಿದರು; ''ಡೇಲಿ ಗ್ರಾಫಿಕ್‌'' ನಿಂದ ಹೋರಾಟದ ಕುರಿತಾಗಿ ಬರೆಯಲು ನಿಯೋಜನೆಗೊಂಡರು. ತಮ್ಮ ಇಪ್ಪತ್ತೊಂದನೆಯ ಹುಟ್ಟುಹಬ್ಬದಂದು ಮೊಟ್ಟ ಮೊದಲ ಬಾರಿಗೆ ಯುದ್ಧಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿತು.<ref name="Centre-Hussars" /> ಕ್ಯೂಬಾದ ನೆನಪಿನಲ್ಲಿ ಹೀಗೆ ಬರೆಯುತ್ತಾರೆ "...ದೊಡ್ಡದಾದ, ಶ್ರೀಮಂತ,ಸುಂದರ ದ್ವೀಪ..."<ref>ಚರ್ಚಿಲ್‌, ವಿನ್‌ಸ್ಟನ್ ಎಸ್. S. ೧೯೫೧ ಎರಡನೆಯ ಜಾಗತಿಕ ಯುದ್ಧ, ಆವೃತ್ತಿ ೫: ಕ್ಲೋಸಿಂಗ್ ದ ರಿಂಗ್. ಹಾಗ್‌ಟನ್ ಮೊಫಿನ್ ಎಡಿಷನ್. ಬ್ಯಾಂಟಮ್ ಬುಕ್ಸ್, ನ್ಯೂಯಾರ್ಕ್ ಸಂಖ್ಯೆಐಎಸ್‌ಬಿಎನ್ ಅಥವಾ ನೀಡಲ್ಪಟ್ಟ ಇತರ ಸಂಖ್ಯೆಗಳು. ಪುಟ. ೬೦೬. "ವಿದೇಶಿ ಕಾರ್ಯದರ್ಶಿ ೫ ಕ್ಕೆ ಪ್ರಧಾನಮಂತ್ರಿ. ಫೆಬ್ರವರಿ (೧೯)೪೪. ರಾಯಭಾರದ ಸ್ಥಿತಿಗೆ ಕೆಲವು ನಿರ್ದಿಷ್ಟ ಶಾಸನಗಳನ್ನು ಜಾರಿಗೊಳಿಸುವುದರ ಬಗ್ಗೆ ನಿಮ್ಮ ಸೂಚನೆ ಪತ್ರ. ಕ್ಯೂಬಾ ಇತರ ಕೆಲವು ಪ್ರದೇಶಗಳಂತೆಯೇ ಉತ್ತಮ ಹಕ್ಕ ನ್ನು ಹೊಂದಿದೆ ಎಂಬುದನ್ನು ನಾನು ಹೇಳಲೇಬೇಕು - ’ಲಾ ಎರ್ಲಾ ದೇ ಲಾಸ್ ಅಂಟಿಲಾಸ್’. ಇತರ ಎಲ್ಲವುಗಳು ಇದನ್ನು ಹೊಂದಿದ್ದರೆ ಮಹಾನ್ ಅಪರಾಧವು ನೀಡಲ್ಪಡುತ್ತದೆ ಮತ್ತು ಈ ದೊಡ್ಡ, ಸಂಪದ್ಭರಿತ, ಸುಂದರ ದ್ವೀಪ, ಸಿಗಾರ್‌ನ ಮೂಲವು ನಶಿಸಲ್ಪಡುತ್ತದೆ. ನಿಶ್ಚಿತವಾಗಿಯೂ ಕ್ಯೂಬಾ ವೆನೆಜುಯೆಲಾಕ್ಕಿಂತಲೂ ಹೆಚ್ಚಿನ ಹಕ್ಕನ್ನು ಹೊಂದಿದೆ. ನೀವು ಇವುಗಳನ್ನು ಹೊರಗಡೆ ಬಿಟ್ಟಲ್ಲಿ ಒಂದು ಮತ್ಸರ ತುಂಬಿದ ಶತ್ರುವನ್ನು ಮಾಡಿಕೊಳ್ಳುತ್ತೀರಿ, ಮತ್ತು ಸ್ವಲ್ಪ ಸಮಯದ ನಂತರ ನೀವು ಇತರರಿಗೆ ನೀಡಲ್ಪಟ್ಟಿದ್ದನ್ನು ಅವುಗಳಿಗೂ ನೀಡುವುದಕ್ಕೆ ಬಲವಂತ ಮಾಡಲ್ಪಡುತೀರಿ."</ref> ಇಲ್ಲಿ ಅವರು ಹವಾನಾ ಸಿಗಾರ್‌ ರುಚಿ ಅಭ್ಯಾಸಕ್ಕೊಳಗಾದರು ಮತ್ತು ತಮ್ಮ ಜೀವನದುದ್ದಕ್ಕೂ ಇದನ್ನು ಸೇದುತ್ತಿದ್ದರು. ನ್ಯೂಯಾರ್ಕ್‌ನಲ್ಲಿದ್ದಾಗ ತಮ್ಮ ತಾಯಿಯ ಆತ್ಮೀಯ ಬಾರ್ಕ್ ಕಾರ್ಕ್‍ರನ್, ಮನೆಯಲ್ಲಿದ್ದರು. ಬಾರ್ಕ್ ಅಮೆರಿಕಾದ ರಾಜಕಾರಣಿ ಮತ್ತು ಹೌಸ್ ಆಫ್ ರೆಪ್ರಸೆಂಟೆಟಿವ್‌ನ ಸದಸ್ಯ. ಇವರ ಭಾಷಣ ಮತ್ತು ರಾಜಕೀಯದಿಂದ ಚರ್ಚಿಲ್‌‌ ಬಹಳ ಪ್ರಭಾವಿಗೊಂಡರು ಮತ್ತು ಅಮೆರಿಕಾದ ಕುರಿತ ಪ್ರೀತಿ ಯನ್ನು ಹೆಚ್ಚಿಸಿದರು.<ref>ಜೆಂಕಿನ್ಸ್ ಪುಟ. ೨೯</ref> ಶೀಘ್ರದಲ್ಲಿಯೆ ಇವರು ತಮ್ಮ ದಾದಿ ಮಿಸಸ್ ಎವರೆಸ್ಟ್ ಸಾಯುವ ಸ್ಥಿತಿಯಲ್ಲಿದ್ದಾರೆಂಬ ಸುದ್ಧಿ ಕೇಳಿ ಇಂಗ್ಲೆಂಡಿಗೆ ಹಿಂದಿರುಗಿ ಅವರು ಸಾಯುವ ತನಕ ಜೊತೆಯಲ್ಲಿದ್ದರು. ತಮ್ಮ ಜರ್ನಲ್‌ನಲ್ಲಿ ಹೀಗೆ ಬರೆಯುತ್ತಾರೆ "ಅವಳು ನನ್ನ ಉತ್ತಮ ಗೆಳತಿಯಾಗಿ ಇದ್ದಳು". ತಮ್ಮ ''ಮೈ ಅರ್ಲಿ ಲೈಫ್'' ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: "ನಾನು ಕಳೆದ ಇಪ್ಪತ್ತು ವರ್ಷದ ಜೀವನದಲ್ಲಿ ಆಕೆ ನನ್ನ ಪ್ರೀತಿಯ ಮತ್ತು ಆತ್ಮೀಯ ಗೆಳತಿಯಾಗಿದ್ದಳು."<ref>{{cite journal|title=Winston Churchill's Poignant Description of the Death of his Nanny|journal=PEDIATRICS Vol. 60 No.|date=5 November 1977|page=752|author=T. E. C. Jr. M.D.}}</ref> ===ಭಾರತ=== ೧೮೯೬ ಅಕ್ಟೋಬರ್ ಮೊದಲಿಗೆ ಇವರನ್ನು ಬ್ರಿಟೀಷ್ ಇಂಡಿಯಾದ [[ಮುಂಬೈ|ಬಾಂಬೆ]]ಗೆ ವರ್ಗಾಯಿಸಲಾಯಿತು. ತಮ್ಮ ರೆಜಿಮೆಂಟಿನಲ್ಲಿ ಒಬ್ಬ ಉತ್ತಮ ಪೋಲೊ ಆಟಗಾರರೆಂದು ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿ ಗೆಲುವು ತಂದಿದ್ದರು.<ref>{{cite journal|title=Winston Leonard Spencer Churchill. 1874–1965|author=R. V. Jones|journal=Biographical Memoirs of Fellows of the Royal Society, Vol. 12, Nov., 1966 (Nov., 1966)|pages=34–105|year=1966|volume=12|doi=10.1098/rsbm.1966.0003|jstor=769525}}</ref> [[File:Wc0042-3b13159r.jpg|thumb|1900ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಭಾಷಣದ ಪ್ರವಾಸದಲ್ಲಿ ಯುವಕ ವಿನ್‌ಸ್ಟನ್ ಚರ್ಚಿಲ್.]] ೧೮೯೭ರಲ್ಲಿ ಚರ್ಚಿಲ್‌ ಅವಶ್ಯಕತೆ ಬಿದ್ದರೆ ಗ್ರೆಗೊ-ಟರ್ಕಿಶ್ ಯುದ್ಧಕ್ಕೆ ಮತ್ತು ವರದಿಗೆ ಪ್ರಯತ್ನಿಸಿದರು ಆದರೆ ಇವರು ಬರುವುದಕ್ಕಿಂತ ಮೊದಲಿಗೆ ಯುದ್ಧವು ಮುಕ್ತಾಯವಾಗಿತ್ತು. ನಂತರ ಇಂಗ್ಲೆಂಡಿನಲ್ಲಿ ತಮ್ಮ ರಜಾ ದಿನಗಳನ್ನ ಕಳೆಯಲು ತಯಾರಾಗುತ್ತಿದ್ದಾಗ ಬ್ರಿಟೀಶ್ ಸೈನ್ಯದ ಮೂರು ಬ್ರಿಗೇಡ್‌ಗಳು ಭಾರತದ ವಾಯುವ್ಯ ಫ್ರಂಟೀರ್‌ನಲ್ಲಿ ಪಾಸ್ತುನ್ ಬುಡಕಟ್ಟಿವರ ಜೊತೆಗೆ ಯುದ್ಧಕ್ಕೆ ಹೋಗುತ್ತಾರೆಂಬ ಮಾಹಿತಿ ಸಿಕ್ಕಿತು ಕೂಡಲೇ ತಮ್ಮ ಮೇಲಾಧಿಕಾರಿಗಳನ್ನು ತಾನು ಕೂಡ ಸೇರಿಕೊಳ್ಳಲೆ ಎಂದು ಕೇಳಿಕೊಂಡರು.<ref>{{cite web|url=http://arthursclassicnovels.com/arthurs/churchill/mkdff10.html|title=The Story Of The Malakand Field Force – An Episode of Frontier War|author=Sir Winston S. Churchill|work=arthursclassicnovels.com|accessdate=17 March 2007|archiveurl=https://web.archive.org/web/20070714183801/http://arthursclassicnovels.com/arthurs/churchill/mkdff10.html|archivedate=July 14, 2007|deadurl=yes}}</ref> ಬ್ರಿಟೀಷ್ ಭಾರತದ ಫ್ರಂಟೀಯರ್ ಪ್ರಾಂತವಾದ<span class="goog-gtc-fnr-highlight"> ಮಲಕಾಂಡ್‌</span>ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡನೆಯ ಬ್ರಿಗೇಡ್‌ನ ಕಮಾಂಡರ್ ಜನರಲ್ ಜೆಫ್ರಿಯಡಿಯಲ್ಲಿ ಹೋರಾಟ ಮಾಡಿದರು. ಚರ್ಚಿಲ್‌ರನ್ನು ಜೆಫ್ರಿ ಹದಿನೈದು ಜನ ಬೇಹುಗಾರರೊಂದಿಗೆ ಮಮುಂಡ್ ಕಣಿವೆಯನ್ನು ಪರಿಶೀಲಿಸಲು ಕಳುಹಿಸಿದರು ಅಲ್ಲಿ ಇವರು ಶತ್ರು ಬುಡಕಟ್ಟಿವರನ್ನ ತಮ್ಮ ಕುದುರೆಗಳಿಂದ ಮತ್ತು ಮುಖಾಮುಖಿ ಹೋರಾಟದಿಂದ ಸೋಲಿಸಿದರು. ಹೋರಾಟದ ಒಂದು ತಾಸಿನ ನಂತರ ಅವರನ್ನು ಬಲಪಡಿಸಲು ಮೂವತ್ತೈದನೇಯ ಸಿಕ್‌ರು ಆಗಮಿಸಿದರು ನಿಧಾನವಾಗಿ ಕದನ ನಿಂತಿತು ಮತ್ತು ಗ್ರಿಗೇಡ್ ಮತ್ತು ಸಿಕ್ಕರು ಅಲ್ಲಿಂದ ತೆರಳಿದರು. ನಂತರದಲ್ಲಿ ಸುಮಾರು ನೂರಾರು ಬುಡಕಟ್ಟು ಜನರು ಹೊಂಚುಹಾಕಿ ಹೋರಾಟ ಆರಂಭಿಸಿದರು ಮತ್ತು ಬಲವಂತವಾಗಿ ಹಿಮ್ಮೆಟ್ಟುವಂತೆ ಮಾಡಿದರು. ಹಿಮ್ಮೆಟ್ಟಿದ ತಂಡದ ನಾಲ್ಕು ಜನರು ಭೀಕರವಾಗಿ ಕೂಗುತ್ತಾ ಹೋರಾಡಿ ಅಧಿಕಾರಿಗಳನ್ನು ಗಾಯಗೊಳಿಸಿದರು ಮತ್ತು ಹಿಂದಿರುಗುವಂತೆ ಮಾಡಿದರು. ಹಿಂದುಳಿದ ವ್ಯಕ್ತಿ ಸಾಯುವ ಮೊದಲು ಚರ್ಚಿಲ್‌ರ ಕಣ್ಣೆದುರಿನಲ್ಲಿ ಕಡಿದುಹಾಕಲಾಯಿತು; ನಂತರ ಹೀಗೆ ಬರೆಯುತ್ತಾರೆ, " ಈ ವ್ಯಕ್ತಿಯನ್ನು ಸಾಯಿಸಬೇಕೆಂಬ ಇಚ್ಚೆಯನ್ನು ಹೊರತು ಪಡಿಸಿ ಉಳಿದೆಲ್ಲವನ್ನು ಮರೆತಿದ್ದೆ"<ref name="Mamund" /> ಆದರು ಕೆಲವು ಸಿಕ್‌ ಹುಡುಗರು ಸುರಕ್ಷಿತವಾಗಿದ್ದಾರೆ ಅವರನ್ನು ಹಿಡಿದು ಅವರ ಬಲ ಕುಗ್ಗಿಸಬೇಕೆಂದು ಚರ್ಚಿಲ್‌ರಿಗೆ ಒಬ್ಬ ಕಮಾಂಡಿಂಗ್ ಅಧಿಕಾರಿ ಹೇಳುತ್ತಾನೆ. ಅವರು ಅಲ್ಲಿಂದ ಹೊರಡುವುದಕ್ಕಿಂಟ ಮೊದಲಿಗೆ ಒಂದು ಮಾಹಿತಿ ಪತ್ರವನ್ನು ಕೇಳುತ್ತಾನೆ ಅದಿಲ್ಲದೆ ಅವರು ಯಾವುದೇ ದಾಳಿಮಾಡಲು ಸಿದ್ಧನಿರಲಿಲ್ಲ.<ref>{{cite book|last=Churchill|first=Winston|title=My Early Life|year=2002|month=October|publisher=Eland Publishing Ltd|isbn=0-907871-62-3|page=143}}</ref> ತಕ್ಷಣವೆ ಸಹಿಯಾದ ಪತ್ರವನ್ನು ತೆಗೆದು ಕೊಂಡು ಶಿಖರವನ್ನು ಹತ್ತಿ ಇತರೆ ಬ್ರಿಗೇಡ್‌ಗೆ ಎಚ್ಚರವಾಗಿರುವಂತೆ ಸೂಚಿಸಿ ತಕ್ಷಣವೇ ಸೈನ್ಯದಲ್ಲಿ ಕಾರ್ಯನಿರತನಾದನು. ಪ್ರದೇಶವು ಪುನರ್‌ವಶವಾಗುವವರೆಗೆ ಹೋರಾಟವು ಇನ್ನೂ ಎರಡುವಾರ ಮುಂದುವರೆಯಿತು. ತಮ್ಮ ಜರ್ನಲ್‌ನಲ್ಲಿ ಹೀಗೆ ಬರೆಯುತ್ತಾರೆ" ಇದು ಸರಿ ಹೌದೊ ಅಲ್ಲವೊ ಎಂಬುದನ್ನು ನಾನು ಹೇಳಲಾರೆ."<ref name="Mamund">{{cite news|title=Two opposition views of Afghanistan: British activist and Dutch MP want to know why their countries are participating in a dangerous adventure|publisher=Spectrazine|date=20 March 2006|accessdate=17 March 2007}}</ref><ref>{{cite news|date=11 December 2004|title=Churchill On The Frontier – Mamund Valley III|publisher=UK Commentators|accessdate=17 March 2007}}</ref> ಸೀಜ್ ಆಫ್ ಮಲಕಾಂಡ್‌ ಡಿಸೆಂಬರ್ ೧೯೦೦ ರಂದು ''ದ ಸ್ಟೋರಿ ಆಫ್ ದ ಮಲಕಾಂಡ್‌ ಫೀಲ್ಡ್ ಫೋರ್ಸ್'' ಎಂದು ಪ್ರಕಟವಾಯಿತು. ಇಕ್ಕಾಗಿ £೬೦೦ ಪಡೆದುಕೊಂಡರು. ಕದನದ ಸಮಯಲ್ಲಿ ''ದ ಪಯೋನಿಯರ್'' ಮತ್ತು ''ದಿ ಡೇಲಿ ಟೆಲಿಫ್ರಾಫ್'' ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಿದ್ದರು.<ref>ಜೆಂಕಿನ್ಸ್, ಪುಟಗಳು. ೨೯–೩೧</ref> ಇವರ ಹೋರಾಟದ ಕುರಿತಾದ ಅನುಭವದ ಮೊದಲು ಪ್ರಕಟವಾದ ಕಥೆಗಳಿಗೆ ''ದಿ ಡೇಲಿ ಟೆಲಿಫ್ರಾಫ್‌'' ನಿಂದ ಪ್ರತಿ ಕಾಲಂಗೆ £೫ ಪಡೆಯುತ್ತಿದ್ದರು.<ref name="Centre-Youth">{{cite web|url=http://www.winstonchurchill.org/learn/biography/timelines/youth-1874-19006|title=Youth: 1874–1900|work=Sir Winston Churchill|accessdate=28 August 2009}}{{Dead link|date=July 2010}}</ref> ===ಸೂಡಾನ್ ಮತ್ತು ಓಡಮ್=== ೧೮೯೮ರಲ್ಲಿ [[ಈಜಿಪ್ಟ್|ಈಜಿಪ್ಟ್‌]]ಗೆ ವರ್ಗಾವಣೆಗೊಂಡರು. ಲಕ್ಸರ್‌ಗೆ ಹೋಗುವುದಕ್ಕಿಂತ ಮೊದಲಿಗೆ ಜನರಲ್ ಹರ್ಬರ್ಟ್ ಕಿಚನರ್ ಜೊತೆಗೆ ೨೧ನೇಯ ಲ್ಯಾನ್ಸರ್ಸ್‌ನಲ್ಲಿ ಸೇವೆಸಲ್ಲಿಸಲು [[ಸುಡಾನ್|ಸೂಡಾನ್‌]]ಗೆ ಹೋಗಿದ್ದರು. ಈ ಸಮಯದಲ್ಲಿ ಸಂಧಿಸಿದ್ದ ಅಧಿಕಾರಿಗಳಾದ ಕ್ಯಾಪ್ಟನ್ ಡೋಗ್ಲಾಸ್ ಹೇಗ್‌, ಮತ್ತು ಡೇವಿಡ್ ಬೀಟಿ, ಫಿರಂಗಿ ನೌಕೆ ಲೆಫ್ಟಿನೆಂಟ್ ಜೊತೆಗೆ ಮೊದಲನೆ ಜಾಗತಿಕ ಸಮಯದಲ್ಲಿ ಕೆಲಸ ಮಾಡಿದರು.<ref>ಜೆಂಕಿನ್ಸ್, ಪುಟ. ೪೦</ref> ಸೆಪ್ಟೆಂಬರ್ ೧೮೯೮ರಲ್ಲಿ ಸೂಡಾನ್‌ನ ಒಮ್‌ಡುರ್ಮನ್ ಯದ್ಧದಲ್ಲಿ ಕೊನೆಯ ಬ್ರಿಟೀಷ್ ಅಶ್ವದಳತಂತ್ರದಲ್ಲಿ ಭಾಗವಹಿಸಿದ್ದರು.<ref>ಬ್ರೈಟನ್, ಟೆರ್ರಿ, ''ದ ಲಾಸ್ಟ್ ಚಾರ್ಜ್: ೨೧ನೆಯ ಲ್ಯಾನ್ಸರ್ಸ್ ಮತ್ತು ಒಮ್‌ಡುರ್ಮನ್‌ನ ಯುದ್ಧ''. ಮಾರ್ಲ್‌ಬೋರೊ: ಕ್ರಾವೂಡ್, ೧೯೯೮. ಐಎಸ್‌ಬಿಎನ್ ೧೮೬೧೨೬೧೮೯೬</ref> ಇಲ್ಲಿ ''ಮಾರ್ನಿಂಗ್ ಪೋಸ್ಟ್‌'' ನ ಬಾತ್ಮೀದಾರರಾಗಿ ಕೆಲಸ ಮಾಡಿದರು. ಬ್ರಿಟನ್‌ಗೆ ಹಿಂದಿರುಗಿ ಅಕ್ಟೋಬರ್ ೧೮೯೮ರಿಂದ ಎರಡು ಸಂಪುಟದ ಕೆಲಸ ಆರಂಭಿಸಿದರು ''ದಿ ರಿವರ್ ವಾರ್'',ಸೂಡಾನ್‌ನ ಪುನಃ ಗೆದ್ದ ಸಂಗ್ರಹ ಇದು ಮುಂದಿನ ವರ್ಷದಲ್ಲಿ ಪ್ರಕಟವಾಯಿತು. ೫ ಮೇ ೧೮೯೯ರಲ್ಲಿ ಬ್ರಿಟೀಷ್ ಸೈನ್ಯಕ್ಕೆ ರಾಜೀನಾಮೆ ನೀಡಿದರು. ಆ‍ಯ್‌ಸ್ಕ್ರಾಫ್ಟ್‌ನ ಓಡಮ್‌ ಚುನಾವಣಾ ಕ್ಷೇತ್ರದಲ್ಲಿ ಎರಡನೇಯ ಕನ್ಸರ್ವೇಟಿವ್ ಪಾರ್ಟಿಯ ಅಭ್ಯರ್ಥಿಯಾಗಿ ರಾಬರ್ಟ್ ಆ‍ಯ್‌ಸ್ಕ್ರಾಫ್ಟ್‌ರಿಂದ ಆಹ್ವಾನ ಬಂದಾಗ ಇವರ ಸಂಸತ್ತಿನ ಜೀವನದ ಮೊದಲ ಅವಕಾಶ ದೊರೆಯಿತು. ಆ‍ಯ್‌ಸ್ಕ್ರಾಫ್ಟ್‌ರ ಹಠಾತ್ ನಿಧನದಿಂದ ಎರಡನೇಯ ಉಪಚುನಾವಣೆಯಲ್ಲಿ ಚರ್ಚಿಲ್ ಕೂಡ ಒಬ್ಬ ಅಭ್ಯರ್ತಿಯಾದರು. ಕನ್ಸರ್ವೇಟಿವ್ ವಿರುದ್ಧ ಅಲೆ ಇದ್ದ ಕಾಲವಾದ್ದರಿಂದ ಚರ್ಚಿಲ್ ಎರಡು ಸ್ಥಾನಗಳಲ್ಲೂ ಸೋತರು ಆದರು ಹುರುಪಿನ ಪ್ರಚಾರದಿಂದ ಪ್ರಭಾವಿತಗೊಂಡಿದ್ದರು ===ದಕ್ಷಿಣ ಆಫ್ರಿಕಾ‌=== ಓಡಮ್‌ನಲ್ಲಿ ವೈಫಲ್ಯ ಕಂಡ ನಂತರ ತಮ್ಮ ವೃತ್ತಿ ಜೀವನದ ಮತ್ತೊಂದು ಅವಕಾಶಕ್ಕಾಗಿ ಕಾಯತೊಡಗಿದರು. ೧೨ ಅಕ್ಟೋಬರ್ ೧೮೯೯, ಬ್ರಿಟೀಷ್ ಮತ್ತು ಬೋರ್ ರಿಪಬ್ಲಿಕನ್ಸ್‌ರ ನಡುವೆ ದ್ವಿತೀಯ ಬೋರ್ ಯುದ್ಧ ಸ್ಪೋಟಗೊಂಡಿತು ಇದ ವರದಿ ಮಾಡಲು ಮಾರ್ನಿಂಗ್ ಪೋಸ್ಟ್ ವರದಿಗಾರರಾಗಿ ತಿಂಗಳಿಗೆ £೨೫೦ ಮೇಲೆ ನಿಯೋಜನೆಗೊಂಡರು. ಹೊಸದಾಗಿ ನಿಯೋಜನೆಗೊಂಡ ಬ್ರಿಟೀಷ್ ಕಮಾಂಡರ್ ಸರ್ ರೆಡ್ವರ್ಸ್ ಬುಲ್ಲರ್‌ ಹಡಗಿನಲ್ಲೆ ಆತುರವಾಗಿ ಹೊರಟರು. ಕೆಲವು ವಾರಗಳ ನಂತರ ಬೇಹುಗಾರರರು ಶಸ್ತ್ರಾಸ್ತ್ರ ತುಂಬಿದ ರೇಲ್ವೇಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆಗಿದ್ದರು ಆಗ ಇವರನ್ನು ಹಿಡಿದು ಪ್ರಿಟೋರಿಯಾದ ಪಿಒಡಬ್ಲ್ಯೂ ಶಿಬಿರದಲ್ಲಿ ಶಿಕ್ಷೆ ವಿಧಿಸಲಾಯಿತು (ಈ ಕಟ್ಟಡವನ್ನು ಶಾಲೆಯಾಗಿ ಬದಲಾಯಿಸಿ ಹುಡುಗಿಯರಿಗಾಗಿ ಪ್ರಿಟೋರಿಯಾ ಹೈಸ್ಕೂಲ್ ಎನ್ನಲಾಗುತ್ತದೆ). ರೇಲ್ವೆ ಮೇಲೆ ನಡೆದ ಆಕ್ರಮಣದ ಸಮಯದಲ್ಲಿ ತೋರಿದ ಸಾಹಸಕ್ಕಾಗಿ ಬ್ರಿಟನ್‌ನ ಶ್ರೇಷ್ಠ ಶೌರ್ಯ ಪ್ರಶಸ್ತಿ ವಿಕೋರಿಯಾ ಕ್ರಾಸ್‌ ಭಾಜನರಾದರು. ಆದರೆ ಇದು ಸಿಗಲಿಲ್ಲ<ref name="Centre-Hussars" /> ಕೈದಿಗಳ ಶಿಬಿರದಿಂದ ತಪ್ಪಿಸಿಕೊಂಡು ಇಂಗ್ಲೀಷ್ ಗನಿ ಮ್ಯಾನೇಜರ್‌ ಸಹಾಯದಿಂದ ಪೋರ್ಚುಗೀಸ್‌ನ ಡೇಲಗೋವಾ ಬೇಯ {{convert|300|mi|km|abbr=on}} ಲಾರೆನ್ಸೊ ಮಾರ್ಕ್ವೇಸ್‌‌ಗೆ ಪ್ರಯಾಣಿಸಿದರು.<ref>ಜೆಂಕಿನ್ಸ್, ಪುಟಗಳು. ೫೫–೬೨</ref> ಇವರ ಪರಾರಿಯಾಗಿ ತವರಿಗೆ ಮರಳಿದ ನಂತರ ಸ್ವಲ್ಪ ಮಟ್ಟಿಗೆ ಬ್ರಿಟನ್ ರಾಷ್ಟ್ರದ ಹೀರೋ ಆಗಿ ಮಿಂಚಲು ಸಹಾಯವಾಯಿತು, ಬ್ರಿಟೀಷರನ್ನು ಸಮಾಧಾನಗೊಳಿಸಲು ಜನರಲ್ ಬುಲ್ಲರ್ ಸೈನ್ಯ ಸೇಜ್ ಆಫ್ ಲೇಡಿಸ್ಮಿತ್ ಸೇರಿಕೊಂಡು ಮತ್ತು ಪ್ರಿಟೋರಿಯಾಗೆ ನಡೆದರು.<ref>ಜೆಂಕಿನ್ಸ್, ಪುಟಗಳು. ೬೧–೬೨</ref> ಹೀಗಿದ್ದರೂ ಇಲ್ಲಿಯು ಸೌತ್ ಆಫ್ರಿಕನ್ ಲೈಟ್ ಹಾರ್ಸ್‌ ಪರವಾಗಿ ಯುದ್ಧ ಬಾತ್ಮೀದಾರರಾಗಿದ್ದರು. ಇವರು ಲೇಡಿಸ್ಮಿತ್ ಮತ್ತು ಪ್ರಿಟೋರಿಯಾ ಒಡಗೂಡಿದ ಬ್ರಿಟೀಷ್ ತಂಡದ ಮೊದಲಿಗ. ಇವರು ಮತ್ತು ಡ್ಯೂಕ್ ಆಫ್ ಮಾರ್ಲ್‌ಬೋರೊ ಆಗಿದ್ದ ಇವರ ಸಂಬಂಧಿ ಪ್ರಿಟೋರಿಯಾದಲ್ಲಿ ಉಳಿದ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದರು, ಅವರಿಲ್ಲಿ ಬೋರ್ ಕೈದಿ ಶಿಬಿರದ ೫೨ ಗಾರ್ಡ್‌ಗಳನ್ನು ಪ್ರಶ್ನಿಸಿದರು.<ref>ಜೆಂಕಿನ್ಸ್, ಪುಟಗಳು. ೬೨–೬೪</ref> [[File:Burnham churchill jul1900.jpg|thumb|right|350px|ಬೋರ್ ಯುದ್ಧದಿಂದ ಆರ್‌‍ಎಂಎಸ್ ಡುನೋಟರ್ ಕ್ಯಾಸಲ್‌ಗೆ ವಾಪಸ್ಸಾತಿ, ಜುಲೈ 1900.<ref name="finesthour127">[72][73]</ref> ನಿಂತವರು ಎಡದಿಂದ ಬಲಕ್ಕೆ: ಸರ್ ಬೈರಾನ್ ಲೈಗ್‌ಟನ್, ಕ್ಲಾಡ್ ಗ್ರೆನ್‌ಫೆಲ್, ಮೇಜರ್ ಫೆಡರಿಕ್ ರುಸೆಲ್ ಬರ್ನ್‌ಹ್ಯಾಮ್, ಕ್ಯಾಪ್ಟನ್ ಜೋರ್ಡನ್ ಫೋರ್ಬ್ಸ್, ಅವೆ ಬೈಲಿ (ಇವರ ಮಗ 1932ರಲ್ಲಿ ಡಯಾನಾ ಚರ್ಚಿಲ್‌ರನ್ನು ಮದುವೆಯಾದರು),ಮುಂದಿನ ಇಬ್ಬರನ್ನು ಗುರಿತಿಸಲಾಗಿಲ್ಲ, ಲಾರ್ಡ್ ಜಾನ್ ವೆಸ್ಟನ್ ಬ್ರೂಕ್. ಕುಳಿತವರು ಎಡದಿಂದ ಬಲಕ್ಕೆ: ಮೇಜರ್ ಬಾಬ್ಬಿ ವೈಟ್, ಲಾರ್ಡ್ ಡೌನ್, ಜನರಲ್ ಸರ್ ಹೆನ್ರಿ ಎಡ್ವರ್ಡ್ ಕಾಲ್ವಿಲ್ಲೆ (ಮುಂದೆ ಚರ್ಚಿಲ್ ಎಂಪಿ ಆಗಿದ್ದಾಗ ದಕ್ಷಿಣ ಆಫ್ರಿಕಾ‌ದಿಂದ ವಜಾಮಾಡಲ್ಪಟ್ಟಿದ್ದಕ್ಕಾಗಿ ವಿಚಾರಣೆಗಾಗಿ ಬೇಡಿಕೆ), ಮೇಜರ್ ಹೆನ್ರಿ ವೈಟ್, ಮೇಜರ್ ಜೋ ಲೇಕಾಕ್, ವಿನ್‌ಸ್ಟನ್ ಚರ್ಚಿಲ್, ಸರ್ ಚಾರ್ಲ್ಸ್ ಬೆಂಟಿಕ್. ಕುಳಿತವರು ಎಡದಿಂದ ಬಲಕ್ಕೆ: ಗುರುತಿಸಲ್ಪಡದವರು, ಕರ್ನಲ್ ಮೌರಿಸ್ ಗಿಫೋರ್ಡ್]] ಚರ್ಚಿಲ್ ೧೯೦೦ರಲ್ಲಿ ಆರ್‌ಎಂಎಸ್ ''ಡುನೊಟಾರ್ ಕ್ಯಾಸಲ್‌'' ನಲ್ಲಿ ಇಂಗ್ಲೆಂಡಿಗೆ ವಾಪಸ್ಸಾದರು, ಎಂಟು ತಿಂಗಳ ಮೊದಲು ಇದೇ ಹಡಗಿನಲ್ಲಿ ದಕ್ಷಿಣ ಆಫ್ರಿಕಾ‌ಕ್ಕೆ ಹೋಗಿದ್ದರು.<ref name="autogenerated1">{{cite web|url=http://www.winstonchurchill.org/images/finesthour/Vol.01%20No.127.pdf|title=FinestHour|accessdate=28 August 2009|format=PDF|work=Journal of the Churchill Center and Societies, Summer 2005|archive-date=3 ಜುಲೈ 2010|archive-url=https://web.archive.org/web/20100703041301/http://www.winstonchurchill.org/images/finesthour/Vol.01%20No.127.pdf|url-status=dead}}</ref> ''ಲಂಡನ್ ಟು ಲೇಡಿಸ್ಮಿತ್{'' ಮತ್ತು ಬೋರ್ ಯುದ್ಧದ ಅನುಭವದ ಎರಡನೆಯ ಆವೃತ್ತಿ, ''ಅಯಾನ್ ಹ್ಯಾಮಿಲ್ಟನ್ಸ್ ಮಾರ್ಚ್'' ಪ್ರಕಟಿಸಿದರು. 1900 ರ ಸಂಸತ್ತಿನ ಸಾರ್ವತ್ರಿಕ ಚುನಾವಣೆಯಲ್ಲಿ ಚರ್ಚಿಲ್ ಮತ್ತೆ ಓಡಮ್‌ನಲ್ಲಿ ಎರಡು ಸ್ಥಾನಕ್ಕಾಗಿ ಸ್ಪರ್ಧಿಸಿ(ಕನ್ಸರ್ವೇಟಿವ್ ಸಹೋಗ್ಯೋಗಿ, ಕ್ರಿಸ್ಪ್ ಸೋತರು) ವಿಜೇತರಾದರು.<ref>ಜೆಂಕಿನ್ಸ್, ಪುಟಗಳು. 45–50</ref><ref name="gilbert">{{cite book|last=Gilbert|first=Martin|title=Churchill: A Study in Greatness (one volume edition)|publisher=Pimlico|year=2001|location=London|isbn=978-0-7126-6725-8}}</ref> ೧೯೦೦ ಸಾರ್ವತ್ರಿಕ ಚುನಾವಣೆಯಾದ ನಂತರ ಬ್ರಿಟನ್ ಭಾಷಣ ಕಾರ್ಯಕ್ರಮಕ್ಕಾಗಿ ಮತ್ತೆ ಹಡಗನ್ನೇರಿದರು. ಹಾಗೆಯೇ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾಗೂ ಪ್ರಯಾಣಿಸಿ ಹೆಚ್ಚುವರಿಯಾಗಿ £೫,೦೦೦ ಗಳಿಸಿದರು.<ref>ಜೆಂಕಿನ್ಸ್, ಪುಟ. ೬೯</ref> ===ತಾಯ್ನಾಡಿನ ಸೇವೆ=== ೧೯೦೦ರಲ್ಲಿ ರೆಗ್ಯುಲರ್ ಸೈನ್ಯದಿಂದ ನಿವೃತ್ತಿಯಾಗಿ ೧೯೦೨ ರಲ್ಲಿ ಇಂಪಿರೀಯಲ್ ಯೋಮನ್ರಿ ಸೇರಿಕೊಂಡು ಅಲ್ಲಿ ೪ ಜನವರಿ ೧೯೦೨ರಂದು<ref name="yeoman1">{{cite web|url=http://www.winstonchurchill.org/learn/reference/commissions-and-military-attachments|title=Churchill's Commissions and Military Attachments, The Churchill Centre|publisher=Winstonchurchill.org|date=|accessdate=12 April 2010|archive-date=3 ಜೂನ್ 2010|archive-url=https://web.archive.org/web/20100603051951/http://www.winstonchurchill.org/learn/reference/commissions-and-military-attachments|url-status=dead}}</ref> ಕ್ವೀನ್ಸ್ ಓನ್ ಆಕ್ಸ್‌ಫರ್ಡ್‌ಶಾಯರ್ ಹುಸಾರ್ಸ್‌‌ನಲ್ಲಿ [[ಕ್ಯಾಪ್ಟನ್‌]] ಆಗಿ ನಿಯೋಜಿತಗೊಂಡರು. ಎಪ್ರಿಲ್ ೧೯೦೫ರಲ್ಲಿ ಮೇಜರ್‌ ಆಗಿ ಭಡ್ತಿ ಪಡೆದು ಕ್ವೀನ್ಸ್ ಓನ್ ಆಕ್ಸ್‌ಫರ್ಡ್‌ಶಾಯರ್ ಹುಸಾರ್ಸ್‌‍ನ ಹೆನ್ಲಿ ಸ್ವ್ಯಾಡ್ರನ್‌ಗೆ ಆದೇಶ ನೀಡಲು ಯೋಜಿತಗೊಂಡರು.<ref name="yeoman2">{{cite web|url=http://www.chu.cam.ac.uk/archives/churchill_papers/biography/churchill_chronology.php|title=Sir Winston Churchill: Biography: Chronological Summary, Churchill College|publisher=Chu.cam.ac.uk|date=6 March 2009|accessdate=9 August 2009|archive-date=12 ಸೆಪ್ಟೆಂಬರ್ 2008|archive-url=https://web.archive.org/web/20080912233836/http://www.chu.cam.ac.uk/archives/churchill_papers/biography/churchill_chronology.php|url-status=dead}}</ref> ಸೆಪ್ಟೆಂಬರ್ ೧೯೧೬ರಲ್ಲಿ ಪ್ರಾದೇಶಿಕ ಮೀಸಲುಪಡೆಗೆ ಅಧಿಕಾರಿಯಾಗಿ ವರ್ಗಾವಣೆಗೊಂಡು ಐ೧೯೨೪ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲೆ ಇದ್ದರು.<ref name="yeoman2" /> ===ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗ=== ಚರ್ಚಿಲ್ ಮೊದಲ ಜಾಗತಿಕ ಯುದ್ಧದ ಆರಂಭದಲ್ಲಿ ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿಯಾಗಿದ್ದರು, ಆದರೆ ಗಲಿಪೊಲಿ ಕದನ ದುರಂತ ನಡೆದ ನಂತರ ಯುದ್ಧ ಕ್ಯಾಬಿನೇಟ್‌ನ್ನು ಬಿಡಲು ಬಲವಂತ ಪಡಿಸಲಾಯಿತು ಬ್ರಿಗೇಡ್ ಕಮಾಂಡರ್ ಆಗಿ ನಿಯೋಜನೆಗೊಳ್ಳಲು ಪ್ರಯತ್ನಿಸಿದರು ಆದರೆ ಬೆಟಾಲಿಯನ್‌ನಲ್ಲಿ ಸೇರಿಕೊಳ್ಳುವಂತೆ ಆದೇಶಿಸಲಾಯಿತು. ಆದೇಶಿಸಲಾಯಿತು೨ನೇಯ ಬೆಟಾಲಿಯನ್‌ನಲ್ಲಿ ಮೇಜರ್‌ ಗ್ರೆನೇಡಿಯರ್ ಗಾರ್ಡ್ಸ್ ಆಗಿ ಕಳೆದ ಕೆಲ ಸಮಯದ ನಂತರದಲ್ಲಿ, ೧ಜನವರಿ ೧೯೧೬ರಂದು ೬ನೇಯ ಬೆಟಾಲಿಯನ್‌‌‍ನ ರಾಯಲ್ ಸ್ಕಾಟ್ಸ್ ಫುಸಿಲಿಯರ್( ೯ನೇಯ (ಸ್ಕಾಟೀಶ್) ವಿಭಾಗದ ಭಾಗ) ಲೆಫ್ಟಿನೆಂಟ್ ಕರ್ನಲ್‌ ಆಗಿ ನೇಮಕಗೊಂಡರು. ಸಕ್ರೀಯವಾದ ಸೇವೆಯಲ್ಲಿ ಅವರ ಗೌರವ ಮತ್ತೆ ಹೆಚ್ಚಿದಂತೆ ಕಂಡುಬರುತ್ತದೆಂದು ತಮ್ಮ ಹೆಂಡತಿಯ ಜೊತೆಗಿನ ಪತ್ರ ವ್ಯವಹಾರ ತೋರ್ಪಡಿಸುತ್ತದೆ. ಸಾವಿನ ಅಪಾಯವು ಹೆಚ್ಚಾಗಿರುವುದರಿಂದ ಗೌರವವು ಹೆಚ್ಚಾಗಿರುತ್ತದೆ. ಕಮಾಂಡರ್‌ ಆಗಿ ಅಜಾಗರೂಕತೆಯಿಂದ ಧೈರ್ಯ ಪ್ರದರ್ಶನ ಮುಂದುವರೆಸಿದರು ಇದು ಅವರ ಎಲ್ಲಾ ಸೈನಿಕ ಕಾರ್ಯಾಚರಣೆಯ ಶ್ರೇಷ್ಠತೆಯಾಗಿದೆ ಆದರೂ ತಾವು ಹಲವಾರು ಪಾಶ್ಚಿಮಾತ್ಯ ರಣರಂಗದ ಕಾರ್ಯಾಚರಣೆಯಲ್ಲಿ ಸಾಮೂಹಿಕ ಕಗ್ಗೊಲೆ ನಡೆಸಿರುವುದನ್ನು ಬಲವಾಗಿ ತಳ್ಳಿಹಾಕುತ್ತಾರೆ.<ref>ಜೆಂಕಿನ್ಸ್, ಪುಟಗಳು. ೩೦೧–೦೨</ref> ೨೦೦೧ರಲ್ಲಿ ರಾಯಲ್ ಹಾಸ್ಪಿಟಲ್ ಸೊಸೈಟಿಯಲ್ಲಿ ಲಾರ್ಡ್ ಡೀಡ್ಸ್ ಸಂಗ್ರಹಿಸಿ ಮಾಹಿತಿ ಪ್ರಕಾರ ಚರ್ಚಿಲ್ ಯಾಕೆ ಮುಂಗಿನ ಸಾಲಿಗೆ ಹೋಗಿದ್ದ: " ಬೆಟಾಲಿಯನ್ ಮುಖ್ಯಕಛೇರಿಯಲ್ಲಿ ಭಾವರಹಿತವಾಗಿರುವ ಗ್ರೆನೆಡಿಯರ್ ಗಾರ್ಡ್ಸ್ ಜೊತೆಗೆ ಚರ್ಚಿಲ್ ಇದ್ದರು ಕಣಿವೆಗಳಲ್ಲಿ ಮದ್ಯವನ್ನು ಮೊದಲಿಗೆ ಬಳಸಲು ಅನುಮತಿ ಇತ್ತು ಆದರೆ ಅವರು ಚಹಾ ಮತ್ತು ಕಂಡೇನ್ಡ್ ಮಿಲ್ಕ್‌ ತುಂಬಾ ಇಷ್ಟ ಪಡುತ್ತಿದ್ದರು, ಮದ್ಯ ವಿನ್ಸ್‌ಟನ್‌ಗೆ ಆಕರ್ಷಕವಾಗಿರಲಿಲ್ಲ. ಹಾಗಾಗಿಯೇ ಇವರು ಇನ್ನೂ ಹೆಚ್ಚಿಗೆ ಯುದ್ಧ ನೋಡಲು ಬಯಸುತ್ತಿದ್ದುದನ್ನು ಕರ್ನಲ್‌ಗೆ ಸೂಚಿಸಿದರು ಮತ್ತು ಮುಂಚೂಣಿಯಲ್ಲಿ ಸೇರಿಕೊಂಡರು. ಇದನ್ನು ಮಾಡುವುದು ಉತ್ತಮ ಕೆಲಸವೆಂದು ಯಾರು ವಿಚಾರ ಮಾಡುತ್ತಾರೆಂದು ಕರ್ನಲ್‌ರಿಂದ ಇದು ಬಹಳ ಶ್ಲಾಘನೆಗೊಳಗಾಯಿತು."<ref>{{cite journal|title=Churchill Remembered: Recollections by Tony Benn MP, Lord Carrington, Lord Deedes and Mary Soames|journal=Transactions of the Royal Historical Society |pages= 393–414 [404]|author=T Benn et al.|volume=11|issue=|year=2001 | doi = 10.1017/S0080440101000202 | jstor=3679430 }}</ref> ==ಎರಡನೇಯ ಜಾಗತಿಕ ಯುದ್ಧಕ್ಕೆ ರಾಜಕೀಯ ಜೀವನ== [[File:Churchillelectionposteroldham.jpg|thumb|1900 ಸಾರ್ವತ್ರಿಕ ಚುನಾವಣೆಗಾಗಿ ಚರ್ಚಿಲ್‌ರ ಚುನಾವಣಾ ಪೋಸ್ಟರ್. ಓಡಮ್‌ನಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆದ್ದುಕೊಂಡರು.]] {{Main|Winston Churchill in politics: 1900–1939}} ===ಸಂಸತ್ತಿನಲ್ಲಿ ಆರಂಭಿಕ ದಿನಗಳು=== ಚರ್ಚಿಲ್, ಓಡಮ್‌ನ ಸ್ಥಾನಕ್ಕಾಗಿ ೧೯೦೦ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಹ ಎದ್ದು ನಿಂತರು. ಸ್ಥಾನವನ್ನು ಗೆದ್ದ ನಂತರ, ಬ್ರಿಟನ್ನಿನಾದ್ಯಂತ ಮತ್ತು ಸಂಯುಕ್ತ ರಾಷ್ಟ್ರಗಳಿಗೆ ಭಾಷಣ ಯಾತ್ರೆಗಳಿಗಾಗಿ ಹೊರಟರು, £೧೦,೦೦೦ ಕ್ಕೆ ಏರಿಸಿದರು (ಇಂದಿನ£{{formatnum:{{Inflation|UK|10000|1900|r=-4}}}} ದಿನದಲ್ಲಿ ಸುಮಾರು ದಿನದಲ್ಲಿ ಸುಮಾರು{{Inflation-fn|UK}}). ಅವರು ಸಂಸತ್ತಿನಲ್ಲಿ ಕನ್ಸರ್ವೇಟಿವ್ ಪಾರ್ಟಿಯ ಮುಖ್ಯಸ್ಥ ಲಾರ್ಡ್ ಹ್ಯೂ ಸೆಸಿಲ್‌ರ ಹೂಲುಗನ್ಸ್ ಜೊತೆಗೆ ವೈಮನಸ್ಯಯ ಹೊಂದಿದ್ದರು. ಅವರು ಮೊದಲ ಸಂಸತ್ತಿನ ಅಧಿವೇಶನದಲ್ಲಿ ಸರಕಾರದ ಮಿಲಿಟರಿ ವೆಚ್ಚ<ref>ಜೆಂಕಿನ್ಸ್, ಪುಟಗಳು. ೭೪–೭೬</ref> ಮತ್ತು ಬ್ರಿಟೇನ್‌ನ ಆರ್ಥಿಕ ಪ್ರಭುತ್ವವನ್ನು ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶವನ್ನು ಹೊಂದಿದ್ದ ಜೋಸೆಫ್ ಕೆಂಬರ್ಲಿನ್ರ ವ್ಯಾಪಕವಾದ ತೆರಿಗೆಯ ಪ್ರಸ್ತಾಪವನ್ನು ವಿರೋಧಿಸಿದರು. ಅವರ ಮತದಾರ ಕ್ಷೇತ್ರದ ಜನತೆ ಅವರನ್ನು ಸ್ಪಷ್ಟವಾಗಿ ನಿರಾಕರಿಸಿತು, ಆದರೂ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಅವರು ಓಡಮ್‌ನಲ್ಲಿ ಮುಂದುವರೆದರು. ೧೯೦೪ರಲ್ಲಿ ಅವರು ವೈಟ್‌ಸನ್ ವಿರಾಮದ ನಂತರ ಲಿಬರಲ್ ಪಾರ್ಟಿಯ ಸದಸ್ಯರಾಗುವ ಹಂತಕ್ಕೆ ಬಂದರು. ಲಿಬರಲ್ ಆಗಿ ಅವರು, ಮುಕ್ತ ವ್ಯಾಪಾರಕ್ಕಾಗಿ ಹೋರಾಟವನ್ನು ಮುಂದುವರೆಸಿದರು. ಚರ್ಚಿಲ್ ಲಿಬರಲ್‌ ಪಕ್ಷದಲ್ಲಿದ್ದಾಗ ಹೆನ್ರಿ ಕ್ಯಾಂಬೆಲ್-ಬ್ಯಾನರ್‌ರ್ಮನ್‌ ಡಿಸೆಂಬರ್ ೧೯೦೫ರಲ್ಲಿ ಪ್ರಧಾನಮಂತ್ರಿಯಾದರು, ಆಗ ಬೋರ್ ಯುದ್ಧದ ನಂತರ ದಕ್ಷಿಣ ಆಫ್ರಿಕಾದ ಕಾಲೋನಿಗಳ ಜೊತೆಗೆ ವ್ಯವಹಾರ ನಡೆಸಲು ಸಹಾಯಕ ಕಾರ್ಯದರ್ಶಿಯಾದರು. ೧೯೦೩ ರಿಂದ ೧೯೦೫ರವರೆಗೆ ಚರ್ಚಿಲ್ ಅವರ ತಂದೆಯ ಜೀವನ ಚರಿತ್ರೆ, ''ಲಾರ್ಡ್ ರೇಂಡೋಲ್ಫ್ ಚರ್ಚಿಲ್‌'' ಬರೆಯುವುದರಲ್ಲಿ ಕೂಡ ನಿರತರಾಗಿದ್ದರು, ಇದು ಎರಡು ಸಂಪುಟಗಳಲ್ಲಿತ್ತು ಮತ್ತು ೧೯೦೬ರಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಷಾತ್ಮಕ ಶ್ಲಾಘನೆ ಪಡೆಯಿತು.<ref>ಜೆಂಕಿನ್ಸ್, ಪುಟ. ೧೦೧</ref> ಓಡಮ್‌ನ ಖುರ್ಚಿ(ಸ್ಥಾನ)ಯಲ್ಲಿ ಅವರ ಆಯ್ಕೆಯ ನಿರಾಕರಣೆಯ ಅನುಸಾರ ಮ್ಯಾನ್‌ಚೆಸ್ಟರ್ ನಾರ್ತ್ ವೆಸ್ಟ್‌ನಲ್ಲಿ ನಿಲ್ಲಲು ಕರೆ ಬಂತು. ೧೯೦೬ರ ಸಾರ್ವತ್ರಿಕ ಚುನಾವಣೆಯಲ್ಲಿ ೧,೨೧೪ರ ಬಹು ಮತದೊಂದಿಗೆ ಅವರು ಸ್ಥಾನವನ್ನು ತಮ್ಮದಾಗಿಕೊಂಡರು ಮತ್ತು ೧೯೦೮ವರೆಗೆ ಎರಡು ವರ್ಷಗಳ ಕಾಲ ಸ್ಥಾನವನ್ನು ಪ್ರತಿನಿಧಿಸಿದರು.<ref name="centre-710">{{cite web|url=http://www.winstonchurchill.org/learn/reference/churchills-elections|title=Churchill's Elections|accessdate=28 August 2009|last=Hall|first=Douglas J.|publisher=The Churchill Centre}}</ref> ಯಾವಾಗ ಕ್ಯಾಂಬೆಲ್-ಬ್ಯಾನರ್‌ರ್ಮನ್‌ ೧೯೦೮ರಲ್ಲಿ [[ಆಸ್ಕ್ವಿತ್, ಹರ್ಬರ್ಟ್ ಹೆನ್ರಿ|ಹರ್ಬರ್ಟ್ ಹೆನ್ರಿ ಆಸ್‌ಕ್ವಿಥ್‌‌]] ಉತ್ತರಾಧಿಕಾರಿಯಾದರೋ ಚರ್ಚಿಲ್ ಸಚಿವ ಸಂಪುಟಕ್ಕೆ ಬೋರ್ಡ್ ಆಫ್ ಟ್ರೇಡ್‌ನ ಅಧ್ಯಕ್ಷರಾಗಿ ಬಡ್ತಿ ಪಡೆದರು.<ref name="gilbert" /> ಆ ಸಮಯದ ಕಾನೂನಿನ ಪ್ರಕಾರ ಹೊಸದಾಗಿ ಆಯ್ಕೆಯಾದ ಸಂಸತ್ ಸಚಿವ ಪುನಃ ಚುನಾವಣೆ ನಡೆಸಬೇಕೆಂದು ಆಗ್ರಹ ಪಡಿಸಿದರು, ಈ ಉಪಚುನಾವಣೆಯಲ್ಲಿ ಚರ್ಚಿಲ್ ತಮ್ಮ ಸ್ಥಾನವನ್ನು ಕಳೆದುಕೊಂಡರು ಆದ್ರೆ ಅತಿ ಶೀಘ್ರದಲ್ಲೆ ಡಂಡಿ ಮತದಾನ ಕ್ಷೇತ್ರದ ಮೂಲಕ ಸದಸ್ಯರಾಗಿ ಆಯ್ಕೆಯಾದರು. ಬೋರ್ಡ್ ಆಫ್ ಟ್ರೇಡ್ ಅಧ್ಯಕ್ಷರಾಗಿದ್ದಾಗ ಹೊಸದಾಗಿ ನೇಮಕಗೊಂಡ ಚಾನ್ಸಲರ್ ಲಾಯಿಡ್ ಜಾರ್ಜ್‌ರನ್ನು ಸೇರಿಕೊಂಡು ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿ ರಜಿನಾಲ್ಡ್ ಮ್ಯಾಕ್‌ಕೆನಾ ಪ್ರಸ್ತಾಪಿಸಿದ ನೌಕಾ ರಕ್ಷಣಾಕವಚದ ಯುದ್ಧ ಹಡಗು ನಿರ್ಮಾಣಕ್ಕೆ ವೆಚ್ಚವಾಗುವ ಅಪಾರ ಖರ್ಚನ್ನು ವಿರೋಧಿಸಿದರು ಮತ್ತು ಲಿಬರಲ್ ಸುಧಾರಣೆಗೆ ಬೆಂಬಲಿಸಿದರು.<ref name="toye">{{cite book|last=Toye|first=Richard|title=Lloyd George and Churchill: Rivals for Greatness|publisher=Macmillan|year=2007|location=London|isbn=978-1-4050-4896-5}}</ref> ೧೯೦೮ರಲ್ಲಿ ಅವರು ಟ್ರೇಡ್ ಬೋರ್ಡ್ಸ್ ಬಿಲ್‌ನ ಕನಿಷ್ಠ ವೇತನ ವ್ಯವಸ್ಥೆಯನ್ನು ಮೊದಲಿಗೆ ಬ್ರಿಟನ್‌ನಲ್ಲಿ<ref name="ReferenceA">ಚರ್ಚಿಲ್‌, ರಾಂಡೋಲ್ಫ್. ''ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್)''. (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟಗಳು. ೨೮೭–೮೯</ref> ಪರಿಚಯಿಸಿದರು.<ref name="ReferenceA"/> ೧೯೦೯ರಲ್ಲಿ ಅವರು ನಿರುದ್ಯೋಗಿಗಳಿಗೆ ಕೆಲಸ ಹುಡುಕಲು ಸಹಾಯವಾಗಲು, ಕಾರ್ಮಿಕ ವಿನಿಮಯವನ್ನು ವ್ಯವಸ್ಥೆಗೊಳಿಸಿದರು.<ref>ಜೆಂಕಿನ್ಸ್, ಪುಟಗಳು. ೧೫೦–೫೧</ref> ನಿರುದ್ಯೋಗಿಗಳಿಗೆ ಸಹಾಯವಾಗಲು ಪಿಂಚಣಿ ಶಾಸನ ರಾಷ್ಟ್ರೀಯ ವಿಮಾ ಕಾಯಿದೆ೧೯೧೧ರ ಕರಡನ್ನು ಮೊದಲಿಗೆ ತಯಾರಿಸಿದರು.<ref>ಜೆಂಕಿನ್ಸ್, ಪುಟ. ೧೫೨</ref> ಸುಸಂತಾನಶಾಸ್ತ್ರ ಬೆಂಬಲಿಗರಾಗಿ,ಮೆಂಟಲ್ ಡೆಫಿಶಿಯೆನ್ಸಿ ಆ‍ಯ್‌ಕ್ಟ್ ೧೯೧೩ರ ಕರಡು ತಯಾರಿಸಲು ಭಾಗವಹಿಸಿದ್ದರು,ಆದರೆ ಆಸ್ಪತ್ರೆಗಳಲ್ಲಿ ಬುದ್ಧಿಮಾಂದ್ಯದ ಹೆರಿಗೆಯಲ್ಲಿ ಅವರ ಪರವಾಗಿ ಸ್ಟೇರಿಲೈಸೇಶನ್‌ ಮಾಡುವ ವಿಧಾನಕ್ಕೆ ಇವರು ನೀಡಿರುವ ಕ್ರಮ ಸರಿ ಇಲ್ಲದಿದ್ದರಿಂದ ಈ ಮಸೂದೆ ತಿರಸ್ಕಾರ ಗೊಂಡಿತು.<ref>ಮಾರ್ಟಿನ್ ಗಿಲ್ಬರ್ಟ್, ''ಚರ್ಚಿಲ್‌ ಮತ್ತು ಯುಜನನಶಾಸ್ತ್ರ'', ೨೦೦೯. [http://www.winstonchurchill.org/support/the-churchill-centre/publications/finest-hour-online/594-churchill-and-eugenics ಆನ್‌ಲೈನ್ ಟೆಕ್ಸ್ಟ್]</ref> [[File:Winston Churchill 1874 - 1965 Q42037.jpg|thumb|left|1904ರಲ್ಲಿ ಚರ್ಚಿಲ್‌]] ಬಡ್ಜೆಟ್ ಲೀಗ್‌ನ ಅಧ್ಯಕ್ಷರಾಗಿರುವಾಗ ಚರ್ಚಿಲ್ ಪೀಪಲ್ಸ್ ಬಡ್ಜೆಟ್‌<ref>ಜೆಂಕಿನ್ಸ್, ಪುಟಗಳು. ೧೫೭–೬೬</ref> ಅನ್ನು ಅಂಗೀಕಾರ ಮಾಡುವಲ್ಲಿ ಸಹಕರಿಸಿದರು, ವಿರೋಧ ಪಕ್ಷಗಳ "ಬಡ್ಜೆಟ್ ಪ್ರೊಟೆಸ್ಟ್ ಲೀಗ್‌"ಗೆ ಉತ್ತರವಾಗಿ ಒಂದು ಸಂಸ್ಥೆ ಸ್ಥಾಪಿತವಾಯಿತು.<ref>ಜೆಂಕಿನ್ಸ್, ಪುಟ. ೧೬೧</ref> ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜು ಪಟ್ಟಿಯು, ಹೊಸ ಸಾಮಾಜಿಕ ಕ್ಷೇಮದ ಕಾರ್ಯಕ್ರಮಗಳ ನಿರ್ಮಾಣಕ್ಕೆ, ಐಶ್ವರ್ಯದ ಮೇಲೆ ಹೊಸ ಸುಂಕಗಳ ಬಗೆಗಿನ ಪೀಠಿಕೆಯನ್ನು ಒಳಗೊಂಡಿತ್ತು. ನಂತರದ ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜು ಪಟ್ಟಿಯು ೧೯೦೯ರಲ್ಲಿ ಕಾಮನ್ಸ್‌ಗೆ ಕಳಿಸಲ್ಪಟ್ಟಿತು ಮತ್ತು ಅಂಗೀಕರಿಸಲ್ಪಟ್ಟಿತು, ನಂತರ ಇದು ಹೌಸ್ ಆಫ್ ಲಾರ್ಡ್ಸ್‌ಗೆ ಬಂದು ನಿರಾಕರಣಾಧಿಕಾರ ಆಯಿತು. ನಂತರ ಲಿಬರಲ್‌ರು ಅವರ ಸುಧಾರಣೆಗಳಿಗಾಗಿ ಜನಾದೇಶ ಪಡೆಯುವುದಕ್ಕಾಗಿ ಜನವರಿ ಮತ್ತು ಡಿಸೆಂಬರ್ ೧೯೧೦ ರಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಿ ಗೆದ್ದುಕೊಂಡರು. ಯಾವುದಕ್ಕಾಗಿ ಅವರು ಚಳುವಳಿ ನಡೆಸಿದ್ದರೋ ಆ ಬಡ್ಜೆಟ್, ಪಾರ್ಲಿಮೆಂಟ್ ಆ‍ಯ್‌ಕ್ಟ್ ೧೯೧೧ರ ಪ್ರಕಾರ ಅಂಗೀಕರಿಸಲ್ಪಟ್ಟಿತು. ೧೯೧೦ರಲ್ಲಿ, ಅವರು ಗೃಹಮಂತ್ರಿಯಾಗಿ ಬಡ್ತಿ ಪಡೆದರು. ಸೈಜ್ ಆಫ್ ಸಿಡ್ನಿ ಸ್ಟ್ರೀಟ್ ಮತ್ತು ಕ್ಯಾಂಬ್ರಿಯನ್ ಕೊಲಿಯರಿ ಮತ್ತು ಸಫ್ರಾಗೆಟ್ಸ್‌ ಇವರು ತೋರಿತ ಪ್ರತಿಕ್ರಿಯೆಯಿಂದ ವಿವಾದ ಉಂಟಾಗಿ ಇವರ ಅಧಿಕಾರವಧಿಯು ವಿವಾದಾತ್ಮಕವಾಗಿತ್ತು. ೧೯೧೦ರಲ್ಲಿ ಅನೇಕ ಗಣಿ ಕಾರ್ಮಿಕರು ರೊಂಡಾವ್ಯಾಲಿಯಲ್ಲಿ ತೋಣಿಪಂಡಿ ರಿಯಟ್‌ನಂತೆ ತೋರುವ ದಂಗೆಯನ್ನು ಮಾಡಿದರು.<ref name="toye" /> ಗ್ಲಾಮರ್‌ಗನ್‌ನ ಮುಖ್ಯ ಪೇದೆಯು, ದಂಗೆಯನ್ನು ತಲೆ ಎತ್ತದಂತೆ ಮಾಡಲು ಪೋಲೀಸರಿಗೆ ಸಹಾಯಕವಾಗುವಂತೆ ತಂಡಗಳನ್ನು ಕಳಿಸಲು ಮನವಿ ಮಾಡಿದ. ಚರ್ಚಿಲ್ ಈಗಾಗಲೇ ಗುಂಪುಗಳು ಚಲಿಸುತ್ತಿರುವುದನ್ನು ತಿಳಿದುಕೊಂಡು, ಸ್ವಿಡನ್ ಮತ್ತು ಕ್ರಾಡಿಫ್‌ಗಳಷ್ಟು ದೂರ ಹೋಗಲು ಅನುಮತಿಯನ್ನು ನೀಡಿದ ಆದರೆ ಅವರ ನಿಯೋಜನೆಯನ್ನು ತಡೆಹಿಡಿದರು. ೯ ನವೆಂಬರ್‌ದಂದು ''ದಿ ಟೈಮ್ಸ್'' ಪತ್ರಿಕೆಯು ಈ ತೀರ್ಮಾನವನ್ನು ಟೀಕಿಸಿತು. ಇದಕ್ಕೆ ಅನುಸಾರವಾಗಿ ಚರ್ಚಿಲ್ ಗುಂಪುಗಳಿಗೆ ಮುತ್ತಿಗೆ ಹಾಕಲು ಆದೇಶ ನೀಡಿದ್ದರು ಎಂಬ ವದಂತಿ ಹಬ್ಬಿತ್ತು, ಮತ್ತು ಅವರ ಕೀರ್ತಿ ವೇಲ್ಸ್‌ನಲ್ಲಿ ಮತ್ತು ಲೇಬರ್ ಸರ್ಕಲ್‌ನಲ್ಲಿ(ಕಾರ್ಮಿಕ ವರ್ಗದಲ್ಲಿ) ಪುನಃ ಹೆಚ್ಚಾಗಲೆ ಇಲ್ಲ.<ref>ಚರ್ಚಿಲ್‌, ರಾಂಡೋಲ್ಫ್. ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್). (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟಗಳು. ೩೫೯–೬೫</ref> [[File:Sidney street churchill.jpg|thumb|ಜನವರಿ 3 1911ರಲ್ಲಿ ಸಿಡ್ನಿ ಸ್ಟ್ರೀಟ್‌ನಲ್ಲಿ ವಿನ್‌ಸ್ಟನ್ ಚರ್ಚಿಲ್ (ಪ್ರಮುಖವಾಗಿ)]] ೧೯೧೧ ಜನವರಿಯ ಆರಂಭದಲ್ಲಿ, ಚರ್ಚಿಲ್ ಲಂಡನ್‌ನಲ್ಲಿ ಸೈಜ್ ಆಫ್ ಸಿಡ್ನಿ ಸ್ಟ್ರೀಟ್‌ಗೆ ವಿವಾದಾಸ್ಪದ ಭೇಟಿಯೊಂದನ್ನು ನೀಡಿದರು. ವಿಚಿತ್ರವೆಂಬಂತೆ, ಯಾವಾಗ ಅವರು ಕಾರ್ಯಕಾರಿ ಆಜ್ಞೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದರೋ, ಅವರ ಉಪಸ್ಥಿತಿಯು ಅನೇಕ ಟೀಕೆಗಳಿಂದ ಸುತ್ತುವರಿಯುತ್ತಿತ್ತು. ಒಂದು ವಿಚಾರಣೆಯ ನಂತರ ಅರ್ಥರ್ ಬಲ್‌ಫೋರ್ ಹೀಗೆ ಟೀಕಿಸಿದ, "ಅವರು [ಚರ್ಚಿಲ್] ಮತ್ತು ಒಬ್ಬ ಛಾಯಾಚಿತ್ರಕಾರ ಇಬ್ಬರೂ ಅಪಾಯಕಾರಿಯಾದ ಬೆಲೆಬಾಳುವ ಜೀವಿಗಳು. ಛಾಯಾಚಿತ್ರಕಾರ ಏನು ಮಾಡುತ್ತಿದ್ದ, ಆದರೆ ಒಬ್ಬ ಸರಿಯಾದ ಗೌರವಾನ್ವಿತ ವ್ಯಕ್ತಿ ಏನು ಮಾಡುತ್ತಿದ್ದ? ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ." <ref>ಚರ್ಚಿಲ್‌, ರಾಂಡೋಲ್ಫ್. ''ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್''. (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟ. ೩೯೫</ref> ಜೀವನ ಚರಿತ್ರಕಾರ ರೋಯ್ ಜೆಕಿನ್ಸ್ ಹೇಳಿದಂತೆ ಅವರು ನಿರಾಳವಾಗಿ ಹೋಗಿದ್ದರು ಏಕೆಂದರೆ " ಅವರು ತಮ್ಮನ್ನು ತಮಾಷೆಯಾಗಿ ನೋಡುವುದನ್ನು ಎಂದೂ ವಿರೋಧಿಸಲಿಲ್ಲ" ಅವರು ಅಪ್ಪಣೆಗಳನ್ನೂ ಮಾಡಲಿಲ್ಲ.<ref>ಜೆಂಕಿನ್ಸ್, ಪುಟ. ೧೯೪</ref> ಸಫ್ರಾಗೇಟ್ ವಿಷಯದ ಮೇಲೆ ಜನಾಭಿಪ್ರಾಯದ ಮೂಲಕ ಪರಿಹಾರ ಕಂಡುಕೊಳ್ಳುವಾಂತೆ ಚರ್ಚಿಲ್ ಸಲಹೆ ನೀಡಿದರು ಆದರೆ ಹರ್ಬರ್ಟ್ ಹೆನ್ರಿ ಆ‍ಯ್‌ಸ್‌ಕ್ವಿತ್ ಇದಕ್ಕೆ ಸಹಕರಿಸಲಿಲ್ಲ ಆದ್ದರಿಂದ ಮೊದಲನೇ ಜಾಗತಿಕ ಯುದ್ಧ ಮುಗಿಯುವವರೆಗೆ ಈ ವಿಷಯ ಬಗೆಹರಿಯದೆ ಹಾಗೇ ಉಳಿಯಿತು.<ref>ಜೆಂಕಿನ್ಸ್, ಪುಟ. ೧೮೬</ref> ೧೯೧೧ರಲ್ಲಿ, ಚರ್ಚಿಲ್ ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿಯ ಕಛೇರಿಗೆ ವರ್ಗಾವಣೆಯಾದರು, ಮೊದಲನೇ ಜಾಗತಿಕ ಯುದ್ಧದವರೆಗೆ ಅವರು ಆ ಸ್ಥಾವನ್ನು ನಿರ್ವಹಿಸಿದರು. ಹಡಗಿನ ವಾಯು ಯಾನದ ಸುಧಾರಣೆ (ಅವರು ಸ್ವತಹ ತಾವೇ ಹಾರಾಡುವುದನ್ನು ಕಲಿತುಕೊಂಡರು),<ref>[http://www.theaerodrome.com/forum/newreply.php?do=newreply&amp;noquote=1&amp;p=347553 ಚರ್ಚಿಲ್‌ ಟುಕ್ ಫ್ಲೈಯಿಂಗ್ ಲೆಸನ್ಸ್, 1911], ದ ಏರೋಡ್ರಮ್.ಕಾಮ್</ref> ಹೊಸದಾದ ಮತ್ತು ದೊಡ್ಡದಾದ ಯುದ್ಧನೌಕೆಯ ನಿರ್ಮಾಣ,ಟ್ಯಾಂಕ್‌ಗಳ ಅಭಿವೃದ್ಧಿ, ರಾಯಲ್ ನೌಕೆಯಲ್ಲಿ ಕಲ್ಲಿದ್ದಲಿನಿಂದ ಎಣ್ಣೆಗೆ ಬದಲಾವಣೆ, ಇವುಗಳನ್ನೊಳಗೊಂಡ ಅನೇಕ ಸುಧಾರಣಾ ಪ್ರಯತ್ನಗಳಿಗೆ ಅವರು ಉತ್ತೇಜನವನ್ನು ನೀಡಿದರು.<ref>''ನಾವಲ್ ಇನೋವೇಷನ್: ಫ಼್ರಾಮ್ ಕೋಲ್ ಟು ಆಯಿಲ್'', ಎರಿಕ್ ಜೆ. ಡಾನ್ಲ್, ಜಾಯಿಂಟ್ ಫೋರ್ಸ್ ಕ್ವಾರ್ಟರ್ಲಿ, ೨೦೦೦</ref> ===ಮೊದಲ ಜಾಗತಿಕ ಸಮರ ಮತ್ತು ಯುದ್ಧೋತ್ತರದ ಸಮ್ಮಿಶ್ರಣ=== ಬೆಲ್ಜಿಯನ್ ಸರಕಾರ ತೆರವು ಮಾಡಲು ಸೂಚಿಸಿದ್ದಕ್ಕಾಗಿ, ಅದಕ್ಕಾಗಿ ಚರ್ಚಿಲ್ ೫ ಅಕ್ಟೋಬರ್ ೧೯೧೪ರಂದು ಆಂಟ್‌ವರ್ಪ್‌ಗೆ ಹೋದರು. ರಾಯಲ್ ಮರಿನ್ ಬ್ರಿಗೇಡ್ ಅಲ್ಲಿತ್ತು ಮತ್ತು ಚರ್ಚಿಲ್‌ರ ಒತ್ತಾಯದಿಂದ ೧ನೇ ಮತ್ತು ೨ನೇ ನೌಕಾ ಬ್ರಿಗೇಡ್‌ಗಳೂ ಕೂಡಾ ಅದರಲ್ಲಿ ಸೇರಿದ್ದವು. ಆಂಟ್‌ವರ್ಪ್ ಅಕ್ಟೋಬರ್ ೧೦ರಂದು ೨೫೦೦ ಸೈನಿಕರನ್ನು ಕಳೆದುಕೊಂಡಿತು. ದಾಳಿ ನಡೆಸುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ವ್ಯರ್ಥವಾಗಿ ಪೋಲುಮಾಡಿದರು.<ref>''ದ ವರ್ಲ್ಡ್ ಕ್ರೈಸಿಸ್'' (ಹೊಸ ಆವೃತ್ತಿ), ಓಡ್‌ಹ್ಯಾಮ್ಸ್ ೧೯೩೮, ಪುಟ. ೩೨೩</ref> ಇವರ ವಿರೋಧವು ಒಂದು ವಾರಕ್ಕಿಂತಲೂ ಹೆಚ್ಚಾಯಿತು ಬೆಲ್ಜಿಯಂ ಆಂಟ್‌ವರ್ಪ್ ಶರಣಾಗತಿಸುವ ಕುರಿತು ೩ ಅಕ್ಟೋಬರ್‌ರಂದು ಪ್ರಸ್ತಾವಿಸಿತು) ಕಲೌಸ್ ಮತ್ತು ಡನ್‌ಕರ್ಕ್ ರಕ್ಷಿಸಲಾಯಿತು.<ref>ರಾಬರ್ಟ್ ರೋಡ್ ಜೇಮ್ಸ್. ''ಚರ್ಚಿಲ್‌: ಎ ಸ್ಟಡಿ ಇನ್ ಫೇಲ್ಯೂರ್ (ವೈಫಲ್ಯದಲ್ಲಿನ ಒಂದು ಅಧ್ಯಯನ)''. ಪೆಲಿಕನ್, ೧೯೭೩, ಪುಟ. ೮೦</ref> ಚರ್ಚಿಲ್ ನೌಕೆಯ ಸಂಶೋಧನಾ ನಿಧಿಯಿಂದ ಹಣಕಾಸಿನ ನೆರವನ್ನು ಪಡೆದು ಟ್ಯಾಂಕ್‌ನ ಅಭಿವೃದ್ಧಿಗೆ ಕೈ ಜೋಡಿಸಿದರು.<ref name="WW1Tank" /> ನಂತರ ಅವರು, ಮೊದಲ ಟ್ಯಾಂಕ್ ದಳದ ಜವಾಬ್ದಾರಿಯನ್ನು ಹೊತ್ತಿದ್ದ ಲ್ಯಾಂಡ್‌ಶಿಪ್ಸ್ ಕಮಿಟಿಯ ಮುಖ್ಯಸ್ಥರಾದರು. ಆದಾಗ್ಯೂ ಒಂದು ದಶಕದ ನಂತರವೂ ಯುದ್ಧ ಟ್ಯಾಂಕ್‌ನ ಅಭಿವೃಧ್ಧಿಯು ಒಂದು ಚಮತ್ಕಾರಿ ಯೋಚನೆಯ ಗೆಲುವಿನಂತೆ ಕಂಡುಬರುತ್ತಿತ್ತು. ಆ ಸಮಯದಲ್ಲಿ ಇದು ನಿಧಿಯ ದುರ್ವ್ಯಯದಂತೆ ಕಂಡು ಬಂದಿತ್ತು.<ref name="WW1Tank">{{cite web|url=http://www.firstworldwar.com/weaponry/tanks.htm|title=The First World War, The development of the Tank, sponsored by Winston Churchill|accessdate=16 December 2007}}</ref> ೧೯೧೫ರಲ್ಲಿ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ಡಾರ್ಡಾನೆಲೀಸ್‌ನಲ್ಲಿ ವಿಪತ್ಕಾರಕ ಗಾಲಿಪೊಲಿ ನಿಲ್ದಾಣಗಳ ರಾಜಕೀಯ ಮತ್ತು ಮಿಲಿಟರಿ ಎಂಜಿನೀಯರ್‌ಗಳಲ್ಲಿ ಒಬ್ಬರಾಗಿದ್ದರು.<ref name="Dardanelles">{{cite book|last=Callwell|first=C.E.|title=Dardanelles, a study of the strategical and certain tactical aspects of the Dardanelles campaign|publisher=Naval & Military Press Ltd|year=2005|location=London|isbn=978-1-84574-273-7}}</ref> ಅವರು ಅಪಜಯಕ್ಕಾಗಿ ಸಾಕಷ್ಟು ಆಪಾದನೆಗಳನ್ನು ಎದುರಿಸಿದರು, ಮತ್ತು ಯಾವಾಗ ಪ್ರಧಾನಿ ಆಸ್ಕ್ವಿತ್ ಸರ್ವಪಕ್ಷಗಳ ಮೈತ್ರಿಕೂಟದ ಸರಕಾರವನ್ನು ರಚಿಸಿದನೋ, ಆಗ ಕನ್ಸರ್ವೇಟಿವ್ ಪಕ್ಷವು ತಮ್ಮ ಪ್ರವೇಶಕ್ಕಾಗಿ ಅವರ ಹಿಂಬಡ್ತಿಯ ಬೇಡಿಕೆಯಿಟ್ಟಿತು.<ref>ಜೆಂಕಿನ್ಸ್, ಪುಟಗಳು. ೨೮೨–೮೮</ref> [[File:WinstonChurchill1916Army.gif|thumb|ರಾಯ್ಲ್ ಸ್ಕಾಟ್ಸ್ ಫುಸಿಲಿಯರ್ಸ್ ಜೊತೆ ಚರ್ಚಿಲ್‌ 1916]] ಅನೇಕ ತಿಂಗಳುಗಳವರೆಗೆ ಚರ್ಚಿಲ್ ಲಾಭಾದಾಯಕವಾದ ಚಾನ್ಸ್‌ಲರ್ ಆಫ್ ದ ಡಚ್ಚಿ ಆಪ್ ಲೆನ್ಸೆಸ್ಟರ್‌ ಆಗಿ ಸೇವೆ ಸಲ್ಲಿಸಿದರು. ಅವರ ಸಾಮರ್ಥ್ಯಗಳ ಅನುಭವ ಪ್ರಯೋಜನವಾಗಲಿಲ್ಲ ಎಂದು ೧೯೧೫ ನವೆಂಬರ್ ೧೫ರಂದು ಅವರು ಸರಕಾರಕ್ಕೆ ರಾಜೀನಾಮೆ ಸಲ್ಲಿಸಿದರು <ref>ಜೆಂಕಿನ್ಸ್, ಪುಟ. ೨೮೭</ref> ಮತ್ತು ಸಂಸತ್ತಿನ ಸದಸ್ಯನಾಗಿ ಉಳಿದಿರುವಾಗಲೂ, ರಾಯಲ್ ಸ್ಕಾಟ್ಸ್ ಫ್ಯುಸಿಲಯರ್ಸ್‌ನ ೬ನೇ ಬಟಾಲಿಯನ್(ಪಡೆ)ನ ಮುಂದಾಳತ್ವ ವಹಿಸಿ ವೆಸ್ಟರ್ನ್ ಫ್ರಂಟ್‌ನಲ್ಲಿ ಲೆಫ್ಟಿನಂಟ್ಕರ್ನಲ್ ದರ್ಜೆಯೊಂದಿಗೆ ಅನೇಕ ತಿಂಗಳುಗಳವರೆಗೆ ಅವರು ಸೇವೆ ಸಲ್ಲಿಸಿದರು.<ref>ಜೆಂಕಿನ್ಸ್, ಪುಟ. ೩೦೧</ref><ref name="army.mod.uk">{{cite web |url=http://www.army.mod.uk/infantry/regiments/4598.aspx |title=20th and early 21st Century - British Army Website |publisher=Army.mod.uk |date= |accessdate=2011-04-03 |archive-date=2011-04-01 |archive-url=https://web.archive.org/web/20110401025251/http://www.army.mod.uk/infantry/regiments/4598.aspx |url-status=dead }}</ref> ಮುಂದಾಳತ್ವ ವಹಿಸಿದ್ದಾಗ, ಸ್ವತಹ ಅವರೆ ಮಾನವ ರಹಿತ ಭೂಮಿಯ ಮೇಲೆ ೩೬ ಆಕ್ರಮಣಗಳನ್ನು ನಡೆಸಿದರು, ಮತ್ತು ಪ್ಲೋಗ್‌ಸ್ಟ್ರೀಟ್‌ನಲ್ಲಿ ಅವರ ವಿಭಾಗವು ಕ್ರಿಯಾಶೀಲವಾಗಿತ್ತು.<ref name="army.mod.uk" /> ಅವರು ಫ್ರಾನ್ಸ್‌ನಲ್ಲಿ ವಿಶ್ರಾಂತಿರಹಿತರಾಗಿ ೧೯೧೬ ಮಾರ್ಚ್‌ನಲ್ಲಿ ಚರ್ಚಿಲ್ ಇಂಗ್ಲೆಂಡಿಗೆ ಮರಳಿದ ನಂತರ ಹೌಸ್ ಆಫ್ ಕಾಮನ್ಸ್‌ನಲ್ಲಿ ಮತ್ತೆ ಮಾತನಾಡಲು ಬಯಸಿದರು.<ref>ಜೆಂಕಿನ್ಸ್, ಪುಟ. ೩೦೯</ref> ಭವಿಷ್ಯದ ಪ್ರಧಾನ ಮಂತ್ರಿ ಡೇವಿಡ್ ಲಾಯಿಡ್ ಜಾರ್ಜ್ ಈ ರೀತಿಯಾಗಿ ತೀಕ್ಷ್ಣವಾಗಿ ಟಿಕಿಸಿದರು: "(ನಿಮ್ಮ) ಪತ್ರದಲ್ಲಿ ಬಹಿರಂಗಗೊಳಿಸಲ್ಪಟ್ಟ ಮನಸ್ಥಿತಿಯು ನೀವು ಅಡ್ಮಿರೇಷನ್ ಅನ್ನು ಆದೇಸಿಸುವ ಸ್ಥಳದಲ್ಲಿಯೂ ಕೂಡ ನಂಬಿಕೆಯನ್ನು ಗಳಿಸುವುದಕ್ಕೆ ಸಾಧ್ಯವಾಗದಂತೆ ಮಾಡುತ್ತದೆ ಎಂಬುದನ್ನು ನೀವು ಒಂದು ದಿನ ಅರಿಯುತ್ತೀರಿ. ಇದರ ಪ್ರತಿ ಸಾಲಿನಲ್ಲಿ, ರಾಷ್ಟ್ರೀಯ ಹೊಣೆಗಾರಿಕೆಗಳು ನಿಮ್ಮ ಸ್ವಹಿತಾಸಕ್ತಿಯಿಂದಾಗಿ ಸಂಪೂರ್ಣ ಕಾಂತಿಹೀನವಾಗಿವೆ."<ref>"[http://www.independent.ie/opinion/columnists/kevin-myers/the-greatest-20th-century-beneficiary-of-popular-mythology-has-been-the-cad-churchill-1876680.html ನೆಯ ಶತಮಾನದ ಜನಪ್ರಿಯ ಪುರಾಣ ಸಾಹಿತ್ಯದ ಬೃಹತ್ ಫಲಾನುಭವಿಯು ಕ್ಯಾಡ್ ಚರ್ಚಿಲ್‌ ಆಗಿದೆ]", ಕೆವಿನ್ ಮೈರ್ಸ್, ಇಂಡಿಪೆಂಡೆಂಟ್.ಐಇ</ref> ೧೯೧೭ರಲ್ಲಿ, ಚರ್ಚಿಲ್ ಮಿನಿಸ್ಟರ್ ಆಫ್ ಮ್ಯುನಿಶಿಯನ್ಸ್ ಮತ್ತು೧೯೧೯ ಜನವರಿಯಲ್ಲಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ವಾರ್ ಮತ್ತು ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಏರ್ಆಗಿ ನೇಮಕಗೊಂಡರು. ಅವರು ಟೆನ್ ಇಯರ್ ರೂಲ್‌ನ ಮುಖ್ಯ ವಿನ್ಯಾಸಕಾರರಾಗಿದ್ದರು, ಬೊಕ್ಕಸವನ್ನು ಹಿಡಿತದಲ್ಲಿಡು ಮತ್ತು ತಂತ್ರ ನಿಯಂತ್ರಿಸಲು ವಿದೇಶಿ ಮತ್ತು ಹಣಕಾಸಿನ ರಾಜನೀತಿಯ ಕಲ್ಪನೆಯಡಿಯಲ್ಲಿ " ಮುಂದಿನ ಐದು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಅಂತಹ ದೊಡ್ಡ ಯುರೋಪಿಯನ್ ಕದನ ಆಗಲಾರದು" ಎಂದು ಹೇಳುತ್ತಿತ್ತು.<ref>ಫೆರಿಸ್, ಜಾನ್. ''ಟ್ರಸರಿ ಕಂಟ್ರೋಲ್, ಹತ್ತು ವರ್ಷದ ಅಧಿಪತ್ಯ ಮತ್ತು ಬ್ರಿಟೀಷ್ ಸೇವಾ ಕಾಯಿದೆಗಳು, ೧೯೧೯–೧೯೨೪''. ದ ಹಿಸ್ಟೋರಿಕಲ್ ಜರ್ನಲ್, ಆವೃತ್ತಿ. ೩೦, ಸಂಖ್ಯೆ. ೪. (ಡಿಸೆಂಬರ್, ೧೯೬೨), ಪುಟಗಳು ೧೨೧-೧೫೦.</ref> ಇವರ ವಾರ್ ಆಫೀಸಿನ ಅಧಿರಾಕಾರಾವಧಿಯಲ್ಲಿನ ಒಂದು ಮುಂದಾಲೋಚನೆಯೆಂದರೆ ರಶ್ಯನ್ ಅಂತರ್ಯುದ್ಧದಲ್ಲಿ ಒಕ್ಕೂಟದ ಮಧ್ಯ ಪ್ರವೇಶ. ವಿದೇಶಿ ಹಸ್ತಕ್ಷೇಪದಲ್ಲಿ ವಿಶ್ವಾಸಾರ್ಹತೆ ಹೊಂದಿದ್ದ ಚರ್ಚಿಲ್ ಬೊಲ್ಶೆವಿಸಮ್ ಖಂಡಿತವಾಗಿಯೂ ತನ್ನ ತೊಟ್ಟಿಲಿನ ಕೂಸನ್ನು ತಾನೇ ಹಿಸುಕುತ್ತದೆ" ಎಂದು ಘೋಷಿಸಿದ.<ref name="centre-282">{{cite web|url=http://www.winstonchurchill.org/i4a/pages/index.cfm?pageid=282|archiveurl=https://web.archive.org/web/20031216033237/http://www.winstonchurchill.org/i4a/pages/index.cfm?pageid=282|archivedate=16 December 2003|title=Cover Story: Churchill's Greatness|accessdate=26 February 2007|author=Jeffrey Wallin with Juan Williams|date=4 September 2001|publisher=Churchill Centre}}</ref> ಅವರು ಒಂದು ವಿಭಜನೆಗೊಂಡ ಮತ್ತು ಚದುರಿದ ಮಂತ್ರಿಮಂಡಳದಿಂದ, ಸಂಸತ್ತಿನಲ್ಲಿ ಅಥವಾ ದೇಶದಲ್ಲಿ - ಮತ್ತು ಕಾರ್ಮಿಕರ ಕಹಿಯಾದ ಆತಿಥ್ಯದ ಮುಖಗಳಲ್ಲಿ ಯವುದೇ ಪ್ರಮುಖ ಗುಂಪಿನ ಅಭಿಲಾಷೆಗಳನ್ನು ಹೊರತುಪಡಿಸಿ ಬ್ರಿಟೀಷ್ ತೊಡಗಿಕೊಳ್ಳುವಿಕೆಯ ತೀವ್ರತೆ ಮತ್ತು ವಿಸ್ತರಣೆಯಿಂದ ಭದ್ರತೆಯನ್ನು ಹೊಂದಿದ್ದರು. ೧೯೨೦ರ ಕೊನೆಯಲ್ಲಿ ಬ್ರಿಟಿಶ್ ಪಡೆಯು ಹಿಂದೆಗೆದುಕೊಂಡ ನಂತರ, ಅವರು [[ಯುಕ್ರೇನ್|ಉಕ್ರೇನ್]]ನ್ನು ಆಕ್ರಮಿಸಿದಾಗ ಫೋಲ್ಸ್‌ಗೆ ಸೈನ್ಯವನ್ನು ಕಳಿಸಲು ಚರ್ಚಿಲ್ ನಿಮಿತ್ತವಾದರು. ೧೯೨೧ರಲ್ಲಿ ಅವರು ಕಾಲನೀಸ್‌ಗೆ ಸೆಕ್ರೆಟರಿ ಆಫ್ ಸ್ಟೇಟ್ ಆದರು, ಮತ್ತು ಐರಿಶ್ ಫ್ರೀ ಸ್ಟೇಟ್‌ನ್ನು ಪುಷ್ಠೀಕರಿಸಿದರು. ೧೯೨೧ರ ಆಂಗ್ಲೋ ಐರಿಶ್ ಟ್ರೀಟಿ(ಆಂಗ್ಲೋ ಐರಿಶ್ ಒಪ್ಪಂದ)ಯ ಸಹಿದಾರರಾಗಿದ್ದರು. ಚರ್ಚಿಲ್ ಒಪ್ಪಂದದ ದೀರ್ಘ ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು, ಮತ್ತು ಬ್ರಿಟಿಶ್ ಸಮುದ್ರ ತೀರದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ರಾಯಲ್ ನೇವಿಯಿಂದ ಅಟ್ಲಾಂಟಿಕ್ ತಳಹದಿಯಾಗಿ ಉಪಯೋಗವಾಗುತ್ತಿದ್ದ ಕ್ವೀನ್ಸ್‌ಟೌನ್ (ಕೊಬ್), ಬೆರ್‌ಹೆವನ್ ಮತ್ತು ಲೊಗ್‌ಸ್ವಿಲ್ಲಿ ಈ ಮೂರು ಟ್ರೀಟಿ ಪೋರ್ಟ್ಸ್‌ಗಳನ್ನು ಸೇರಿಸಲು ಅವರು ಐರಿಶ್ ಫ್ರೀ ಸ್ಟೇಟ್ ಒಪ್ಪಂದದಲ್ಲಿ ಪಾತ್ರವಹಿಸಿದರು.<ref>ಜೆಂಕಿನ್ಸ್, ಪುಟಗಳು. ೩೬೧–೬೫</ref> ೧೯೩೮ರಲ್ಲಿ ಕೆಂಬರ್ಲೈನ್-ಡೆ ವಲೆರಾ ಆಂಗ್ಲೋ ಐರಿಶ್ ಟ್ರೇಡ್ ಅಗ್ರಿಮೆಂಟ್‌ನ ಒಪ್ಪಂದದವನ್ನು ಆಧಾರವಾಗಿಟ್ಟುಕೊಂಡು ಐರಿಶ್ ಫ್ರೀ ಸ್ಟೇಟ್‌ಗೆ ಮರಳಿದವು. ಚರ್ಚಿಲ್ [[ಇರಾಕ್|ಇರಾಕ್‌ನಲ್ಲಿ]] ಕುರ್ದಿಶ್ ಬುಡಕಟ್ಟಿನವರ ಮೇಲೆ ಅಶ್ರುವಾಯುವಿನ ಪ್ರಯೋಗದ ಸಲಹೆ ನೀಡಿದರು,<ref>ಜೋನಾಥನ್ ಗ್ಲ್ಯಾನ್ಸರಿ ಅನ್ನು ನೋಡಿ {{cite news|url=https://www.theguardian.com/world/2003/apr/19/iraq.arts|title=Gas, chemicals, bombs: Britain has used them all before in Iraq|accessdate=3 February 2009|work=The Guardian|location=London|first=Jonathan|last=Glancey|date=19 April 2003}} ಮತ್ತು ಜೋಹನ್ ಹ್ಯಾರಿ {{cite news|url=http://www.independent.co.uk/opinion/commentators/johann-hari/johann-hari-our-infantile-search-for-heroic-leaders-854278.html|title=Our Infantile Search for Heroic Leaders|accessdate=3 February 2009|work=The Independent|location=London|date=26 June 2008|archive-date=6 ಅಕ್ಟೋಬರ್ 2008|archive-url=https://web.archive.org/web/20081006163258/http://www.independent.co.uk/opinion/commentators/johann-hari/johann-hari-our-infantile-search-for-heroic-leaders-854278.html|url-status=dead}}</ref> ಆದರೂ ಬ್ರಿಟೀಷರು ಕುರ್ದಿಶ್ ದಂಗೆಕೋರರ ಮೇಲೆ ವಿಷಾನಿಲವನ್ನು ಬಳಸುವುದು ಹಿತಯವಲ್ಲ, ಅದಕ್ಕಿಂತ ಸಾಂಪ್ರದಾಯಿಕವಾದ ಸಿಡಿ ಗುಂಡಿನ ದಾಳಿ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಯಿತು.<ref>{{cite book|last=Bhattacharya|first=Sutapas|title=The oneness/otherness mystery|publisher=Motilal Banarsidass Publ|year=1999|page=244|isbn=9788120816541|url=https://books.google.com/?id=_JnQWzQlMN8C&pg=RA4-PA244&dq=churchill+kurds+gas&q=churchill%20kurds%20gas}}</ref> ===ಕನ್ಸರ್ವೇಟಿವ್ ಪಾರ್ಟಿಗೆ ಪುನಃ ಸೇರ್ಪಡೆ—ಎಕ್ಸ್‌ಚೆಕ್ವೇರ್‌ನ ಚಾನ್ಸಲರ್=== ಚನಕ್ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವಲ್ಲಿ ಶಾಸಕರ ಅತೃಪ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಾರ್ಟಿ ಸೆಪ್ಟೆಂಬರ್‌ನಲ್ಲಿ ಸಮ್ಮಿಶ್ರ ಸರ್ಕಾರದಿಂದ ಹೊರನಡೆಯಿತು ಇದು ಅಕ್ಟೋಬರ್ ೧೯೨೨ ಸಾರ್ವತ್ರಿಕ ಚುನಾವಣೆಗೆ ಕಾರಣವಾಯಿತು. ಪ್ರಚಾರದ ಸಮಯದಲ್ಲಿ ಚರ್ಚಿಲ್ ಅನಾರೋಗ್ಯಕ್ಕೆ ತುತ್ತಾಗಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಪ್ರಚಾರದಲ್ಲಿ ಭಾಗಹಿಸಲು ಇದು ತೊಂದರೆಯನ್ನುಂಟು ಮಾಡಿತು, ಮತ್ತು ಆಂತರಿಕ ಒಡಕು ಹಿನ್ನಡೆ ಉಂಟುಮಾಡಿ ಲಿಬರಲ್ ಪಕ್ಷವು ಮುಂದುವರೆಯಲು ಅನುಕೂಲವಾಯಿತು. ಡಂಡಿ ಕ್ಷೇತ್ರದಲ್ಲಿ ನಾಲ್ಕನೆಯವಾಗಿ ಬಂದರು, ವಿರೋಧಿ ಎಡ್ವಿನ್ Scrymgeour ವಿರುದ್ಧ ಸ್ಥಾನ ಕಳೆದುಕೊಂಡರು. ಡಂಡಿ ಕಳೆದುಕೊಂಡ ನಂತರ "ಕಛೇರಿ ಇಲ್ಲದೆ, ಸ್ಥಾನವಿಲ್ಲದೆ ಮತ್ತು ಪಕ್ಷವಿಲ್ಲದೆ ಅಪೆಂಡಿಕ್ಸ್ ಇಲ್ಲದೆ" ಸಿದ್ಧಗೊಂಡರು.<ref name="centre-710" /> ೧೯೨೩ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಲಿಬರಲ್ ವಿರುದ್ಧ ಸ್ಪರ್ಧಿಸಿ ಲೆಸ್ಟರ್ ಕಳೆದುಕೊಂಡರು, ವೆಸ್ಟ್‌ಮಿನ್ಸ್ಟರ್ ಅಬೆ ಚುನಾವಣಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು, ಮತ್ತೆ ೧೯೨೪ರಸಾರ್ವತ್ರಿಕ ಚುನಾವಣೆ ಯಲ್ಲಿ ಎಪ್ಪಿಂಗ್‌ನಲ್ಲಿ ಗೆದ್ದು ಬಂದರು. ಮುಂದಿನ ವರ್ಷಗಳಲ್ಲಿ ಮತ್ತೆ ಕನ್ಸರ್ವೇಟಿವ್ ಪಾರ್ಟಿ ಸೇರಿಕೊಂಡರು ಮತ್ತು ವ್ಯಂಗ್ಯವಾಗಿ ಈ ರೀತಿ ಹೇಳಿದರು "ಯಾರು ಬೇಕಾದರು ಇಲಿ ಆಗಬಹುದು, ಆದರೆ ರಿ-ರ್ಯಾಟ್ ಆಗಲು ಕೆಲವೊಂದು ಚತುರತೆ ಬೇಕಾಗುತ್ತದೆ."<ref name="centre-710" /><ref>{{cite web|title=Winston Churchill and Parliamentary Democracy|publisher=Churchill Society for the Advancement of Parliamentary Democracy|url=http://www.churchillsociety.org/CMS%20-%20Parliamentary%20Democracy.htm|accessdate=4 May 2008|archive-date=11 ಫೆಬ್ರವರಿ 2012|archive-url=https://web.archive.org/web/20120211195906/http://www.churchillsociety.org/CMS%20-%20Parliamentary%20Democracy.htm|url-status=dead}}</ref> ಚರ್ಚಿಲ್ ೧೯೨೪ರಲ್ಲಿ ಸ್ಟ್ಯಾನ್ಲಿ ಬಾಲ್ಡ್‌ವಿನ್ ಅಡಿಯಲ್ಲಿ ಎಕ್ಸ್‌ಚೆಕ್ವೇರ್‌ ಚಾನ್ಸಲರ್ ಆಗಿ ನೇಮಕಗೊಂಡರು. ಬ್ರಿಟನ್ ವಿಪತ್ಕಾಲವು ಸುವರ್ಣ ಮಾನಕ್ಕೆ ತಿರುಗಿದಂತೆ ಕಂಡು ಬಂದಿತು, ಇದರ ಪರಿಣಾಮವು ಬೆಲೆ ಇಳಿಕೆ ರೂಪದಲ್ಲಿ ಕಂಡುಬಂದಿತು, ನಿರುದ್ಯೋಗ ಮತ್ತು ಗಣಿ ಕೆಲಸಗಾರರ ಮುಷ೧೯೨೬ರ ಸಾರ್ವತ್ರಿಕ ಮುಷ್ಕರಕ್ಕೆ ನಾಂದಿಯಾಯಿತು.<ref>[http://news.bbc.co.uk/1/hi/events/budget_99/budget_briefing/279928.stm ಬಜೆಟ್ ಬ್ಲಂಡರ್ಸ್: ಮಿಸ್ಟರ್ ಚರ್ಚಿಲ್ ಮತ್ತು ದ ಗೋಲ್ಡ್ ಸ್ಟ್ಯಾಂಡರ್ಡ್ಸ್ (1925)], ಬಿಬಿಸಿ ನ್ಯೂಸ್. ೦೨-೧೨-೨೦೦೭ ರಂದು ಮರುಸಂಪಾದಿಸಲಾಯಿತು..</ref> ವಿವಿಧ ಆರ್ಥಿಕ ತಜ್ಞರು, ಖಜಾನೆಯ ಕಾಯಂ ಕಾರ್ಯದರ್ಶಿ ಜಾನ್ ಮೇನಾರ್ಡ್ ಕೀನ್ಸ್, ಸರ್ ಒಟ್ಟೊ ನಿಯೇಮೆಯರ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಬೋರ್ಡ್ ಜೊತೆ ಹಲವಾರು ಸುತ್ತನ ಸಮಾಲೋಚನೆಯ ನಂತರ ಅವರ ತೀರ್ಮಾನ ೧೯೨೪ರ ಬಡ್ಜೆಟ್‍ನಲ್ಲಿ ಪ್ರಕಟವಾಯಿತು. ಈ ನಿರ್ಧಾರವು ಕೀನ್ಸ್‌ರನ್ನು ''ದಿ ಇಕನಾಮಿಕ್ ಕಾನ್ಸಿಕ್ವೆನ್ಸಸ್ ಆಫ್ ಮಿ.ಚರ್ಚಿಲ್'' ಬರೆಯಲು ಪ್ರೆರೇಪಿಸಿತು, ಮತ್ತು ೧೯೨೫ರಲ್ಲಿನ ಯುದ್ಧ ಪೂರ್ವ (£೧=$೪.೮೬) ಸಮಾನಕೆ ಸುವರ್ಣ ಮಾನಕ್ಕೆ ಹಿಂದಿರುಗುವುದು ಜಾಗತಿಕ ಬಿಕ್ಕಟ್ಟಿಗೆ ಎಡೆಯಾಗುವುದನ್ನು ವಿವರಿಸಿದರು. ಈ ನಿರ್ಧಾರವು ಸಾರ್ವತ್ರಿಕ ಮೆಚ್ಚುಗೆ ಗಳಿಸಿತ್ತು ಮತ್ತು ’ಸೌಂಡ್ ಇಕನಾಮಿಕ್ಸ್’ ಆಗಿ ಕಂಡುಬಂದರು ಲಾರ್ಡ್ ಬೀವರ್‌ಬ್ರೂಕ್ ಮತ್ತು ಬ್ರಿಟೀಷ್ ಕೈಗಾರಿಕಾ ಒಕ್ಕೂಟದಿಂದ ವಿರೋಧ ವ್ಯಕ್ತವಾಯಿತು.<ref>ಜೇಮ್ಸ್, ಪುಟ. ೨೦೭</ref> ಮುಂದಿನದಿನಗಳಲ್ಲಿ ಇದೊಂದು ಚರ್ಚಿಲ್ ಜೀವನದ ಅತ್ಯಂತ ದೊಡ್ಡ ತಪ್ಪೆಂದು ಭಾವಿಸುತ್ತಾರೆ. ಸುವರ್ಣ ಮಾನಕ್ಕೆ ಹಿಂದಿರುಗುವುದು ಮತ್ತು ದುಬಾರಿಯಾದ ಹಣ ನೀತಿಯು ಆರ್ಥಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆಂದು ಮಾಜಿ ಚಾನ್ಸಲರ್ ಮ್ಯಾಕ್‌ಕೆನಾ ಜೊತೆಗಿನ ಚರ್ಚೆಯ ಸಮಯದಲ್ಲಿ ಚರ್ಚಿಲ್ ಒಪ್ಪಿಕೊಳ್ಳುತ್ತಾರೆ. ಆ ಚರ್ಚೆಗಳಲ್ಲಿ ಆವರು ಕಾಯಿದೆಯನ್ನು ಮೂಲಭೂತವಾಗಿ ರಾಜಕೀಯವಾಗಿ ಇರಿಸಿಕೊಂಡರು - ಅವರು ನಂಬಿದ ಯುದ್ದಕ್ಕೂ-ಮುಂಚಿನ ಸ್ಥಿತಿಗತಿಗಳಿಗೆ ವಾಪಸಾಗುವುದು.<ref>ಜೇಮ್ಸ್, ಪುಟ. ೨೦೬</ref> ಒಂದು ಕರಡು ಮಸೂದೆಯ ಮೇಲೆ ಭಾಷಣ ಮಾಡುತ್ತಾ ಈ ರೀತಿ ಹೇಳಿದರು" ನಮಗೆ ಅಡ್ಡಿಪಡಿಸುತ್ತಿರುವುದು ಯಾವುದೆಂದು( ಸುವರ್ಣ ಮಾನಕ್ಕೆ ಹಿಂದಿರುಗುವಿಕೆ) ನಾನು ಹೇಳುತ್ತೇನೆ". ವಸ್ತುಸ್ಥಿತಿಯ ಮೂಲಕ ನಮ್ಮನ್ನು ಬಂಧಿಸುತ್ತದೆ."<ref>{{cite web|title=Speeches – Gold Standard Bill|url=http://www.winstonchurchill.org/learn/speeches/speeches-of-winston-churchill/115-gold-standard-bill|date=4 May 1925|publisher=The Churchill Centre|accessdate=28 August 2009}}</ref> ಯುದ್ಧ ಪೂರ್ವ ವಿನಿಮಯ ದರ ಮತ್ತು ಸುವರ್ಣ ಮಾನಕ್ಕೆ ಹಿಂದಿರುಗಿದ್ದು ಕೈಗಾರಿಕೆಗಳನ್ನು ಬಿಕ್ಕಟ್ಟಿಗೆ ತಳ್ಳಿತು. ಅತಿ ಹೆಚ್ಚು ಪ್ರಭಾವ ಕಲ್ಲಿದ್ದಲ್ಲು ಕೈಗಾರಿಕೆ ಮೇಲಾಯಿತು. ಎಣ್ಣೆಯ ಕಡೆ ಗಮನ ಹೊರಳಿದ್ದರಿಂದ ಹುಟ್ಟುವಳಿ ಇಳಿಮುಖವಾಗುತ್ತಿತ್ತು. ಬ್ರಿಟನ್‌ನ ಮೂಲ ಕೈಗಾರಿಕೆಯಾದ ಹತ್ತಿಗೆ ರಫ್ತು ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧೆ ಶುರುವಾಗಿತ್ತು. ಯದ್ಧ ಪೂರ್ವ ವಿನಿಮಯಕ್ಕೆ ಬರಲು ಕೈಗಾರಿಕೆಗಳಿಗೆ ೧೦% ವೆಚ್ಚವನ್ನು ಹೆಚ್ಚಿಸಲು ಅಂದಾಜು ಮಾಡಲಾಗಿತ್ತು. ಜುಲೈ ೧೯೨೫ರಲ್ಲಿ ವಿಚಾರಣಾ ಆಯೋಗವು ಗಣಿ ಮಾಲೀಕರ ಸ್ಥಿತಿಗಿಂತ ಹೆಚ್ಚಾಗಿ ಗಣಿ ಕಾರ್ಮಿಕರ ಪರವಾಗಿ ಒಂದು ವರದಿ ತಯಾರಿಸಿತು.<ref>ಜೆಂಕಿನ್ಸ್, ಪುಟ. ೪೦೫</ref> ರಾಯಲ್ ಆಯೋಗವು ಇನ್ನೊಂದು ವರದಿ ತಯಾರಿಸಿದಾಗ ಕೈಗಾರಿಕೆಗಳಿಗೆ ಸಬ್ಸಿಡಿ ನೀಡುವಂತೆ ಚರ್ಚಿಲ್ ಪ್ರಸ್ತಾಪಿಸಿದ ವಿಷಯಕ್ಕೆ ಬಾಲ್ಡ್‌ವಿನ್ ಬೆಂಬಲಿಸಿದರು. ಅ ಆಯೋಗವು ಯಾವುದನ್ನು ಬಗೆಹರಿಸದೆ ಗಣಿ ಕೆಲಸಗಾರರ ಜೊತೆಗಿನ ವಿವಾದವು ೧೯೨೬ರ ಸಾರ್ವತ್ರಿಕ ಮುಷ್ಕರಕ್ಕೆಡೆ ಮಾಡಿಕೊಟ್ಟಿತು, ಮುಷ್ಕರ ನಿರತ ಗಣಿ ಕಾರ್ಮಿಕರ ವಿರುದ್ಧ ಮಷಿನ್ ಗನ್ ಬಳಸುವಂತೆ ಸೂಚಿಸಿ ವರದಿ ತಯಾರಿಸಿದರು. ಚರ್ಚಿಲ್ ಸರಕಾರದ ದಿನಪತ್ರಿಕೆ ದ ''ಬ್ರಿಟೀಷ್ ಗೆಜೆಟ್‌'' ನ ಮುದ್ರಣವನ್ನು ಮಾಡುತ್ತಿದ್ದರು, ಮತ್ತು, ವಿವಾದದ ಸಮಯದಲ್ಲಿ, ಅವರು ವಾದಿಸಿದ್ದೇನೆಂದರೆ"ದೇಶವು ಸಾರ್ವತ್ರಿಕ ಮುಷ್ಕರವನ್ನು ಕೊನೆಗೊಳಿಸುತ್ತದೆ, ಅಥವಾ ಸಾರ್ವತ್ರಿಕ ಮುಷ್ಕರವು ದೇಶವನ್ನು ಕೊನೆಗಾಣಿಸುತ್ತದೆ" ಮತ್ತು [[ಬೆನಿಟೋ ಮುಸೊಲಿನಿ|ಬೆನಿಟೋ ಮುಸ್ಸೊಲಿನಿ]]ಯ ಫ್ಯಾಸಿಸ್ಟ್ ನೀತಿಯು "ಸಂಪೂರ್ಣ ದೇಶಕ್ಕ್ವೆಒಂದು ಸೇವೆಯನ್ನು ಸಲ್ಲಿಸಿದೆ" ಎಂದು ಅವರು ಹೇಳಿದರು, "ವಿಧ್ವಂಸಕ ಬಲಗಳನ್ನು ದಮನಮಾಡುವುದಕ್ಕೆ ಒಂದು ಮಾರ್ಗವಾಗಿ" ಇದು ಕಾರ್ಯನಿರ್ವಹಿಸಿದ್ದನ್ನು ವಿವರಿಸಿದರು - ಅಂದರೆ, ಅವರು ತಮ್ಮ ಅಧಿಪತ್ಯವನ್ನು ಕಮ್ಯುನಿಸ್ಟ್ ಕ್ರಾಂತಿಯ ಗೋಚರ ಬೆದರಿಕೆಯ ವಿರುದ್ಧ ಒಂದು ರಕ್ಷಕ ಎಂಬಂತೆ ಪರಿಗಣಿಸಿದರು. ಇಂದು ಹಂತದಲ್ಲಿ ಚರ್ಚಿಲ್ ಮುಸಲೋನಿಯನ್ನು ಮಾನವರಿಗೆ ಅತ್ಯುತ್ತಮ ಕಾನೂನು ನೀಡಿದ......... ರೋಮನ್ ಪ್ರತಿಭೆ." ಎಂದು ಕರೆಯುವಲ್ಲಿಗೂ ಹೋಗುತ್ತಾರೆ<ref>ಪಿಕ್‌ನೆಟ್, ಲಿನ್, ಪ್ರಿನ್ಸ್, ಕ್ಲೈವ್, ಪ್ರಿಯರ್, ಸ್ಟೆಫನ್ ಎಂಡ್ ಬ್ರೈಡನ್, ರಾಬರ್ಟ್ (೨೦೦೨). ''ವಾರ್ ಆಫ್ ದ ವಿಂಡ್ಸರ್ಸ್: ಎ ಸೆಂಚುರಿ ಆಫ್ ಅನ್‌ಕಾನ್ಸ್ಟಿಟ್ಯೂಷನಲ್ ಮೊನಾರ್ಚಿ'', ಪುಟ. ೭೮. ಮೇನ್‌ಸ್ಟ್ರೀಮ್‌ ಪಬ್ಲಿಷಿಂಗ್‌. ಐಎಸ್‌ಬಿಎನ್ ೧-೮೪೦೧೮-೬೩೧-೩.</ref> ನಂತರ ಬಂದ ಆರ್ಥಿಕ ತಜ್ಞರು ಹಾಗೆಯೇ ಆ ಸಮಯದ ಜನರು ಕೂಡ ಚರ್ಚಿಲ್‌ರ ಬಡ್ಜೆಟ್ ಮಾನದಂಡಗಳನ್ನು ಟೀಕಿಸಿದರು. ಇದು ಸಾಮಾನ್ಯವಾಗಿ ಏಳಿಗೆ ಹೊಂದುತ್ತಿರುವ ಬಾಡಿಗೆದಾರ ಬ್ಯಾಂಕುಗಳು ಮತ್ತು ಸಂಬಳ ಪಡೆವ ವರ್ಗಕ್ಕೆ ನೆರವಾಗುವಂತೆ ಕಂಡು ಬರುತ್ತದೆ(ಬಹುಮಟ್ಟಿಗೆ ಚರ್ಚಿಲ್ ಮತ್ತು ಅವರ ಸಹವರ್ತಿಗಳು ಸೇರಿದ್ದರು)ಉತ್ಪಾಕರುಗಳು ಮತ್ತು ರಫ್ತುದಾರರ ವೆಚ್ಚವು ಆಮದಿನಿಂದಾಗಿ ಮತ್ತು ಸಾಂಪ್ರದಾಯಿಕ ರಫ್ತು ಮಾರುಕಟ್ಟೆಯಲ್ಲಿ ತೊಂದರೆಯಲ್ಲಿದ್ದರು,<ref>ಎಚ್ ಹ್ಯಾಂಡರ್ಸನ್ ಆಂತರಿಕ ಯುದ್ಧದ ವರ್ಷಗಳು ಮತ್ತು ಇತರ ಬರಹಗಳು. ಕ್ಲಾರೆಂಡನ್‌ ಪ್ರೆಸ್‌.</ref> ಮತ್ತು ಶಾಸ್ತ್ರಾಸ್ತ್ರ ಪಡೆಗಳಿಂದಲೂ ಅಧಿಕವಾಗಿ ಸುಲಿಯಲಾಗುತ್ತಿತ್ತು.<ref>ಜೇಮ್ಸ್, ಪುಟ ೨೨ ೨೧೨</ref> [[File:John Churchill Marlborough porträtterad av Adriaen van der Werff (1659-1722).jpg|thumb|left|1930ರ ಮಧ್ಯಭಾಗದಲ್ಲಿ ಚರ್ಚಿಲ್‌‌ರ ಪೂರ್ವಜ 1ನೇಯ ಡ್ಯೂಕ್ ಮಾರ್ಲ್‌ಬೋರೊ ಜಾನ್ ಚರ್ಚಿಲ್‌‌ರ ಜೀವನ ಚರಿತ್ರೆಯನ್ನು ಬರೆದರು.]] ===ರಾಜಕೀಯ ಪ್ರತ್ಯೇಕಿಕರಣ=== ೧೯೨೯ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಸರ್ಕಾರವು ಸೋಲನ್ನನುಭವಿಸಿತು. ಚರ್ಚಿಲ್ ಕನ್ಸರ್ವೇಟಿವ್ ಎಂಪಿಗಳ ಅಧೀಕೃತ ಮುಖಂಡತ್ವಕ್ಕಾಗಿ ಕನ್ಸರ್ವೇಟಿವ್ ಬಿಜಿನೆಸ್ ಕಮಿಟಿಗೆ ಚುನಾವಣೆಗಾಗಿ ಕೇಳಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ, ಸಂರಕ್ಷಣ ತೆರಿಗೆಗಳು ಮತ್ತು ಭಾರತದ ಸ್ವಾಯತ್ತತೆ ಮತ್ತು ರಾಜಕೀಯ ದೃಷ್ಟಿಕೋನ ಮತ್ತು ಮಾಧ್ಯಮ ಬಾರೂನ್‌ಗಳ ಮತ್ತು ಬಂಡವಾಳಗಾರರು ಮತ್ತು ಸಂಶಯಾಸ್ಪದ ವ್ಯಕ್ತಿಗಳ ಜೊತೆಗಿನ ಸ್ನೇಹ ಇದ್ಯಾವುದೇ ವಿಷಯಗಳಿಂದಲೂ ಕನ್ಸರ್ವೇಟಿವ್ ನಾಯಕತ್ವದಿಂದ ವಿಶ್ವಾಸಕಳೆದುಕೊಳ್ಳಲಿಲ್ಲ. ರಾಮ್ಸೆ ಮ್ಯಾಕ್‌ಡೊನಾಲ್ಡ್೧೯೩೧ರಲ್ಲಿ ನ್ಯಾಷನಲ್ ಗವರ್ನ್ಮೆಂಟ್ ರಚಿಸಿದಾಗ ಚರ್ಚಿಲ್‌ರನ್ನು ಕ್ಯಾಬಿನೇಟ್ ಸೇರಿಕೊಳ್ಳಲು ಆಹ್ವಾನಿಸಲಿಲ್ಲ. ಇದು ಅವರ ವೃತ್ತಿ ಜೀವನದಲ್ಲಿನ ಅತ್ಯಂತ ಕೆಳ ಘಟ್ಟವಾಗಿತ್ತು ಈ ಅವಧಿಯನ್ನು "ಬರಡು ವರ್ಷ"ವೆಂದು ಹೇಳಲಾಗುತ್ತದೆ.<ref name="gilbert2">{{cite book|last=Gilbert|first=Martin|title=Winston Churchill: The Wilderness Years|publisher=Pimlico|year=2004|location=London|isbn=978-1-84413-418-2}}</ref> ''[[Marlborough: His Life and Times]]'' —ತಮ್ಮ ಪೀಳಿಗೆಯ ಜಾನ್ ಚರ್ಚಿಲ್, ಮಾರ್ಲ್‌ಬೋರೊದ ೧ನೇಯ ಡ್ಯೂಕ್‌ನ ಜೀವನ ಚರಿತ್ರೆ—ಮತ್ತು ''ಎ ಹಿಸ್ಟರಿ ಆಫ್ ದ ಇಂಗ್ಲೀಷ್ ಪೀಪಲ್ಸ್'' (ಎರಡನೇಯ ಜಾಗತಿಕ ಯುದ್ಧ ಮುಗಿಯುವವರೆಗೂ ಪ್ರಕಟವಾಗಲಿಲ್ಲ),<ref name="gilbert2" /> ''ಗ್ರೇಟ್ ಕಂಟೇಂಪರರೀಸ್'' ಮತ್ತು ಹಲವಾರು ಸುದ್ಧಿ ಪತ್ರಿಕೆಗಳಿಗೆ ಲೇಖನ ಮತ್ತು ಭಾಷಣಗಳ ಸಂಗ್ರಹಗಳ ಮೇಲೆ ಮುಂದಿನ ಕೆಲವು ವರ್ಷ ತಮ್ಮ ಗಮನ ಹರಿಸಿದರು. ಅವರ ಕಾಲದಲ್ಲಿ ಉತ್ತಮ ಸಂಭಾವನೆ ಪಡೆಯುತ್ತಿದ್ದ ಒಬ್ಬ ಬರಹಗಾರರಿವರು.<ref name="gilbert2" /> ರಾಜಕೀಯದ ಕುರಿತಾಗಿನ ಇವರ ದೃಷ್ಟಿಕೋನಗಳು, ೧೯೩೦ ರೋಮನ್ಸ್ ಎಲೆಕ್ಷನ್ ಮತ್ತು ''ಪಾರ್ಲಿಮೆಂಟರಿ ಗವರ್ನಮೆಂಟ್ ಆ‍ಯ್‌೦ಡ್ ದಿ ಇಕನಾಮಿಕ್ ಪ್ರಾಬ್ಲೆಮ್'' (೧೯೩೨ ರಲ್ಲಿ ಮತ್ತೆ "ಥಾಟ್ಸ್ ಆ‍ಯ್‌೦ಡ್ ಅಡ್ವೆಂಚರ್ಸ" ಎಂದು ಪ್ರಕಟವಾಯಿತು)ಸಾರ್ವತ್ರಿಕ ಮತದಾನದ ನಿರಾಕರಣೆ, ಆಸ್ತಿ ಅಧಿಕಾರ ವಾಪಸ್ಸಾತಿ, ಪ್ರಮುಖ ನಗರಗಳು ಮತ್ತು ಆರ್ಥಿಕ ’ಉಪ ಸಂಸತ್ತಿಗೆ” ಅನುಗುಣವಾಗಿ ಪ್ರಾತಿನಿಧಿತ್ವಗಳನ್ನು ಒಳಗೊಂಡಿತ್ತು.<ref>[http://www.winstonchurchill.org/learn/writings/bibliography ವಿನ್‌ಸ್ಟನ್ ಚರ್ಚಿಲ್‌ರಿಂದ ಬರೆಯಲ್ಪಟ್ಟ ಪುಸ್ತಕಗಳು (ಅಮಿಡ್ ದೀಸ್ ಸ್ಟಾರ್ಮ್ಸ್ ಅನ್ನು ನೋಡಿ)], ದ ಚರ್ಚಿಲ್ ಸೆಂಟರ್, ೨೦೦೭</ref> ====ಭಾರತದ ಸ್ವಾತಂತ್ರ್ಯದ==== ಚರ್ಚಿಲ್‌ ಅವರು, ಮಹಾತ್ಮಾ ಗಾಂಧಿಜಿಯವರು ೧೯೩೦ರಲ್ಲಿ ಭಾರತ ಸ್ವತಂತ್ರಕ್ಕಾಗಿ ಮಾಡಿದ ಶಾಂತಿಯುತ ಅಸಹಕಾರ ಚಳುವಳಿಯನ್ನು ವಿರೋಧಿಸಿದರು. ದುಂಡು ಮೇಜಿನ ಸಭೆಯನ್ನುದ್ದೇಶಿಸಿ ಅವರು " ಈ ಕ್ರಮವು ಹೆದರಿಸುವಂತದ್ದಾಗಿದೆಯೇ" ಎಂದು ಹೇಳಿದರು.<ref>೨೪೭ ಹೌಸ್ ಆಫ್ ಕಾಮನ್ಸ್ ಡಿಬೇಟ್ ೫s col ೭೫೫</ref> ನಂತರ ವರದಿಗಳಲ್ಲಿ ಚರ್ಚಿಲ್‌ ಅವರ ಪ್ರಕಾರ ಗಾಂಧಿಜಿ ಇಂತಹ ಉಪವಾಸ ಸತ್ಯಾಗ್ರಹದಂತಹ ಚಳುವಳಿಗಳನ್ನು ಮುಂದುವರಿಸುವುದಾದರೆ ಅವರು ಸಾಯುವುದೇ ಲೆಸು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಪ್ರಕಟಿಸಿದವು.<ref>{{cite news|url=http://news.bbc.co.uk/2/hi/south_asia/4573152.stm|title=Churchill took hardline on Gandhi|publisher=BBC News|date=1 January 2006|accessdate=12 April 2010}}</ref> ೧೯೩೦ರ ದಶಕದ ಮೊದಲಾರ್ದದಲ್ಲಿ ಚರ್ಚಿಲ್‌ ಅವರು ಭಾರತಕ್ಕೆ ಸ್ವತಂತ್ರವನ್ನು ಬಿಟ್ಟುಕೊಡುವುದನ್ನು ವಿರೋಧಿಸಿದರು. ಇವರು ಭಾರತದಲ್ಲಿನ ಬ್ರಿಟಿಷ್‌ ಶಕ್ತಿಯನ್ನು ಭದ್ರವಾಗಿಸುವುದಕ್ಕಾಗಿ ಪ್ರಾರಂಭವಾದ ಇಂಡಿಯಾ ಡಿಫೆನ್ಸ್‌ ಲೀಗ್‌ನ ಸಂಸ್ಥಾಪಕರಾಗಿದ್ದಾರೆ. ಚರ್ಚಿಲ್‌ ಅವರು ನವೀನತೆಯನ್ನು ವಿರೋಧಿಸುತ್ತಿದ್ದರು. ಗಾಂಧಿತ್ವ ಮತ್ತು ಅವರ ತತ್ವಗಳನ್ನೆಲ್ಲವನ್ನೂ ಬದ್ರವಾದ ಮುಷ್ಠಿಯಲ್ಲಿರಿಸಿಕೊಳ್ಳಬೇಕೆಂದು ೧೯೩೦ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.<ref name="independent.ie">{{cite web|author=Kevin Myers|url=http://www.independent.ie/opinion/columnists/kevin-myers/kevin-myers-seventy-years-on-and-the-soundtrack-to-the-summer-of-1940-is-filling-britains-airwaves-2286560.html|title=Seventy years on and the soundtrack to the summer of 1940 is filling Britain's airwaves|publisher=Independent.ie|date=|accessdate=2010-11-07}}</ref> ಅವರ ಭಾಷಣಗಳಲ್ಲಿ ಮತ್ತು ಪತ್ರಿಕಾ ಪ್ರಕಟಣೆಗಳಲ್ಲಿ ಅವರು ಮುಂದಿನ ದಿನದಲ್ಲಿ ಬ್ರಿಟನ್‌ನಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಮತ್ತು ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳಿಂದಾಗಿ ಭಾರತಕ್ಕೆ ಸ್ವತಂತ್ರವನ್ನು ಘೋಷಿಸಬೆಕೆಂದು ಸಲಹೆ ನೀಡಿದರು.<ref>ಜೇಮ್ಸ್, ಪುಟ. ೨೬೦</ref> ಪೂರ್ವಭಾವಿ ಸಾಂಪ್ರದಾಯಿಕ ಸರ್ಕಾರದಿಂದ ನಿಯಮಿಸಲ್ಪಟ್ಟ ವೈಸರಾಯ್‌ ಲಾರ್ಡ್‌ ಇರ್ವಿನ್‌ ಅವರು ೧೯೩೧ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು ನಂತರ ಸರ್ಕಾರದ ಯೋಜನೆಯಾದ ಭಾರತವನ್ನು ಸ್ವಂತತ್ರ ದೇಶವನ್ನಾಗಿ ಘೋಷಿಸುವ ನಿರ್ಧಾರನ್ನು ಪ್ರಕಟಿಸಿದರು. ಇದರಲ್ಲಿ ಸರ್ಕಾರವು ಲಿಬರಲ್‌ ಪಕ್ಷದ ಬೆಂಬಲವನ್ನು ಹೊಂದಿತ್ತು ಆದರೆ ಅಧಿಕೃತವಾಗಿ ಕನಿಷ್ಠಪಕ್ಷ ಕಾನ್ಸರ್‌ವೆಟಿವ್‌ ಪಕ್ಷದ ಬೆಂಬಲವನ್ನು ಹೊಂದುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಚರ್ಚಿಲ್‌ ಅವರು ದುಂಡುಮೇಜಿನ ಸಮ್ಮೇಳನವನ್ನು ರದ್ದುಗೊಳಿಸಿದರು. ಪೂರ್ವ ಎಸ್ಸೆಕ್ಸ್‌ನಲ್ಲಿ ಕಾನ್ಸ್‌ರ್‌ವೆಟಿವ್‌ ಪಕ್ಷದವರು ಪಕ್ಷದ ಸಭೆ ಕರೆದಿದ್ದರು ಆದ್ದರಿಂದ ಚರ್ಚಿಲ್‌ ತಮ್ಮ ಮುಕ್ತ ಅಭಿಪ್ರಯವನ್ನು ತಿಳಿಸಬಹುದಾಗಿತ್ತು ಆದ್ದರಿಂದ ಅವರು ಅಲ್ಲಿ ಈ ರೀತಿ ನುಡಿದರು " ಈಗ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ ಮತ್ತು ಮಿ.ಗಾಂಧಿಯವರನ್ನು ನೋಡಲು ಹೇಸಿಗೆಯಾಗುತ್ತಿದೆ. ಆತನೊಬ್ಬ ಶಾಂತಿಭಂಗಕಾರಿ ಮಧ್ಯ-ದೇವಸ್ಥಾನಗಳ ವಕೀಲನಾಗಿದ್ದಾನೆ. ಈಗ ಪೂರ್ವದಲ್ಲಿ ಚೆನ್ನಾಗಿ ಪರಿಚಿತನಾಗಿರುವಂತೆ ಪಕೀರನಂತೆ ಅರ್ಧ ನಗ್ನನಾಗಿ ವೇಷ ಧರಿಸುತ್ತಾನೆ. ತಾನೂ ಕೂಡ ದೇಶದ ರಾಜ ಪ್ರತಿನಿಧಿಯ ಸಮಾನನ ರೀತಿಯಲ್ಲಿ ದೊಡ್ಡ ಹೆಜ್ಜೆಗಳನ್ನಿಡುತ್ತಾ ವೈಸ್‌-ರೀಗಲ್‌ ಪ್ಯಾಲೆಸ್‌ನ ಮೆಟ್ಟಿಲೇರುತ್ತಾನೆ".<ref>ಗಿಲ್ಬರ್ಟ್, ಮಾರ್ಟಿನ್. ''ವಿನ್‌ಸ್ಟನ್ ಎಸ್. ಚರ್ಚಿಲ್. ದ ಪ್ರೊಫೆಟ್ ಆಫ್ ಟ್ರುತ್ *೧೯೨೨–೧೯೩೯''. (c) ೧೯೭೬ ಸಿ&amp;ಟಿ ಪಬ್ಲಿಕೇಷನ್ಸ್‌, ಲಿಮಿಟೆಡ್‌ದಿಂದ: ಪುಟ. ೬೧೮</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತದ ರಾಷ್ಟ್ರೀಯ ಕಾಂಗ್ರೆಸ್]]ಮುಖ್ಯಸ್ಥರನ್ನು ಅವರು "ಪಾಶ್ಚಾತ್ಯ ದೇಶದ ಉದಾರತೆಗಳನ್ನು ಬಾಯಿಪಾಟ ಮಾಡಿರುವ ಬ್ರಾಹ್ಮಣರು" ಎಂದು ಹೇಳಿದ್ದಾರೆ.<ref>ಜೇಮ್ಸ್, ಪುಟ. ೨೫೪ ರಲ್ಲಿ ನಮೂದಿಸಲ್ಪಟ್ಟ ೧೮ ಮಾರ್ಚ್ ೧೯೩೧ರ ಭಾಷಣ</ref> ಇದೇ ವೇಳೆಯಲ್ಲಿ ಎರಡು ಪ್ರಮುಖವಾದ ಘಟನೆಗಳು ಚರ್ಚಿಲ್‌ ಅವರ ಘನತೆಗೆ ಕಾನ್ಸರ್‌ವೇಟಿವ್‌ ಪಕ್ಷದಲ್ಲಿನ ವರ್ಚಸ್ಸಿಗೆ ಕುಂದುಂಟುಮಾಡಿದವು. ಇವೆರಡನ್ನು ಕಾನ್ಸರ್‌ವೇಟಿವ್‌ ಪಕ್ಷಕ್ಕೆ ಆದ ಆಘಾತವೆಂದು ಪರಿಗಣಿಸಲಾಯಿತು. ಮೊದಲನೆಯದೆಂದರೆ ಅವರು ಸೆಂಟ್‌ ಜಾರ್ಜ್‌ನ ಉತ್ಸವದ ದಿನವಾದ ಎಪ್ರಿಲ್‌೧೯೩೧ರ ಸಂಜೆ ಮಾಡಿದ ಚುನಾವಣೆ ಕುರಿತಾದ ಪ್ರಚಾರ ಭಾಷಣ. ಅಧಿಕೃತವಾಗಿ ಕಾನ್ಸರ್‌ವೇಟಿವ್‌ ಪಕ್ಷವು ಆಯ್ಕೆ ಮಾಡಿದ ಅಭ್ಯರ್ಥಿಯಾದ ಡಫ್‌ ಕೂಪರ್‌ ಅವರನ್ನು ಸ್ವತಂತ್ರ ಕಾನ್ಸರ್‌ವೇಟಿವ್‌ ಪಕ್ಷದ ಅಭ್ಯರ್ಥಿಯೊಬ್ಬರು ವಿರೋಧಿಸಿದರು. ಸ್ವತಂತ್ರ ಅಭ್ಯರ್ಥಿಯು ಲಾರ್ಡ್‌ ರೊಥೆರ್‌ಮರ್‌, ಲಾರ್ಡ್‌ ಬೆವರ್‌ಬ್ರೊಕ್‌ ಮತ್ತು ಅವರಿಂದ ನಡೆಸಲ್ಪಡುತ್ತಿರುವ ವೃತ್ತಪತ್ರಿಕೆಗಳಿಂದ ಬೆಂಬಲಿಸಲ್ಪಟ್ಟವರಾಗಿದ್ದರು. ಆದಾಗ್ಯೂ ಚುನಾವಣೆಯ ಪೂರ್ವತಯಾರಿಯಾಗಿ ಏರ್ಪಡಿಸಿದ್ದ ಭಾಷಣದಲ್ಲಿ ಚರ್ಚಿಲ್‌ ಅವರು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದಂತೆ ಕಂಡುಬಂದಿತು.<ref>ಜೇಮ್ಸ್, ಪುಟ. ೨೬೨</ref> ಇದು ಬಾಲ್ಡ್‌ವಿನ್‌ ವಿರುದ್ದ ಪ್ರೆಸ್‌ ಬರೊನ್‌ ಅವರನ್ನು ಗೆಲ್ಲಿಸುವ ಒಂದು ಭಾಗವಾಗಿತ್ತು. ಡಫ್‌ ಕೂಪರ್‌ ಅವರ ಗೆಲುವಿನಿಂದಾಗಿ ಬಾಲ್ಡ್‌ವಿನ್‌ ಅವರ ಸ್ಥಿತಿತ್ವವು ಮತ್ತಷ್ಟು ಭಲಿಷ್ಠಗೊಂಡಿತು. ಮತ್ತು ಇದೇ ಸಂದರ್ಭದಲ್ಲಿ ಭಾರತದಲ್ಲಿ ಗಾಂಧಿ ಇರ್ವಿನ್‌ ಇವರ ನಡುವಿನ ವಿರೋಧದಿಂದಾಗಿ ಸಾಮಾಜಿಕ ಕ್ರಾಂತಿಗಳು ಪ್ರಾರಂಭವಾದವು. ಎರಡನೇಯದಾಗಿ ಚರ್ಚಿಲ್‌ ಅವರು, ಸರ್‌ ಸ್ಯಾಮುಯಲ್ ಹೊರಾರೆ ಮತ್ತು ಲಾರ್ಡ್‌ ಡರ್ಬಿಯವರು ಮಾಂಚೆಸ್ಟರ್‌ ಚೆಂಬರ್‌ ಆಪ್‌ ಕಾಮರ್ಸ್‌ನ್ನು ಒತ್ತಾಯಿಸಿ ಜಾಯಿಂಟ್‌ ಸೆಲೆಕ್ಟ್‌ ಕಮಿಟಿಗೆ ನೀಡಿದ ಭಾರತದ ಸವಲತ್ತುಗಳ ವಿಷಯವಾಗಿ ನೀಡಿದ್ದ ಆಧಾರಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಮತ್ತು ಹೀಗೆ ಮಾಡುವುದರ ಮೂಲಕ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಗಿಸಿದ್ದಾರೆ ಎಂದು ಹೇಳಿದರು. ಆದರೆ ಅದರ ನಂತರ ನಡೆದ ವಿಚಾರಣೆಯ ನಂತರ ಹೌಸ್‌ ಆಪ್‌ ಪ್ರಿವಿಲೈಜ್‌ ಕಮಿಟಿಗೆ ನೀಡಿದ ಸಾಕ್ಷಾಧಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿಕೆ ನೀಡಿದರು.<ref>ರೋಡ್ ಜೇಮ್ಸ್, ಪುಟಗಳು. ೨೬೯–೭೨</ref> ಈ ವರದಿಯು ಜೂನ್‌ ಹದಿಮೂರರಂದು ಚರ್ಚೆಗೆ ಒಳಗಾಗಲ್ಪಟ್ಟಿತು. ಚರ್ಚಿಲ್‌ ಅವರು ಇಡಿ ಸದನದಲ್ಲಿ ತಮ್ಮನ್ನು ಬೆಂಬಲಿಸುವ ಒಬ್ಬನೆ ಒಬ್ಬ ಸದಸ್ಯನನ್ನೂ ಹುಡುಕಲು ಅಶಕ್ತರಾದರು ಮತ್ತು ಚರ್ಚೆಯು ಯಾವುದೇ ರೀತಿಯ ಭೀನ್ನಾಬಿಪ್ರಾಯಗಳಿಲ್ಲದೇ ಕೊನೆಗೊಂಡಿತು. ಚರ್ಚಿಲ್‌ ಅವರು ಶಾಶ್ವತವಾಗಿ ಭಾರತದ ಸ್ವತಂತ್ರ ಹೋರಾಟದುದ್ದಕ್ಕೂ ಸ್ಟೇನ್ಲಿ ಬಾಲ್ಡ್‌ವಿನ್‌ ಅವರೊಂದಿಗೆ ಮನಸ್ತಾಪವನ್ನು ಹೊಂದಿದ್ದರು ಮತ್ತು ಬಾಲ್ಡವಿನ್‌ ಅವರು ಪ್ರಧಾನಮಂತ್ರಿಯಾಗಿರುವಷ್ಟು ಕಾಲವೂ ಸದನಕ್ಕೆ ಕಾಲಿರಿಸಲೇ ಇಲ್ಲ. ಕೆಲವು ಇತಿಹಾಸಕಾರರು ಇವರ ಪುಸ್ತಕವಾದ ''"ಮೈ ಅರ್ಲಿ ಲೈಫ್‌"'' (My Early Life (೧೯೩೦))ರಲ್ಲಿನ ಅವರ ಭಾರತದ ಬಗೆಗಿನ ನಿಲುವಿನ ಮೇಲೆ ಬೆಳಕು ಚೆಲ್ಲಿದ್ದಾರೆ.<ref>ಜೇಮ್ಸ್, ಪುಟ. ೨೫೮</ref> ಆದರೆ ಇನ್ನೊಂದು ವಿರೋಧಾಬಾಸದ ಮೂಲದಿಂದ ಹಲವಾರು ಇತಿಹಾಸಕಾರರು ಭಾರತದ ರಾಷ್ಟ್ರೀಯತಾ ವಾದದ ತಳಹದಿಯಲ್ಲಿ ನಿಂತು ಚರ್ಚಿಲ್ ಅವರ ಭಾರತದ ಬಗೆಗಿನ ಕ್ರೂರ ನಿಲುವನ್ನು ೧೯೪೩ರಲ್ಲಿ ಭಾರತದ ಬಂಗಾಳದಲ್ಲಿ ಬಂದ ದುರ್ಭೀಕ್ಷದ ಸಂದರ್ಭದಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಒಂದು ಕಡೆ ಯುದ್ದವೂ ಮತ್ತು ಇನ್ನೊಂದು ಕಡೆ ಬರಗಾಲದಿಂದಲೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಸಂದರ್ಭದಲ್ಲಿ ಸರ್ಕಾರ ನಡೆಸುತ್ತಿದ್ದ ಚರ್ಚಿಲ್‌ ಸರ್ಕಾರವು ಅಪಾರವಾದ ಜನನಿಂದನೆಗೆ ಗುರಿಯಾಯಿತು.<ref>ಲಿಯೋನಾರ್ಡ್ ಎ. ಗಾರ್ಡನ್, ಒಂದು ಅವಲೋಕನ ''ಪ್ರೊಸ್ಪೆರಿಟಿ ಎಂಡ್ ಮಿಸರಿ ಇನ್ ಮಾಡರ್ನ್ ಬೆಂಗಾಲ್: ದ ಫೆಮೈನ್ ಆಫ್ ೧೯೪೩–೧೯೪೪'' ಗ್ರೀನೋಗ್ ಪೌಲ್ ಆರ್. ರಿಂದ., ''ಅಮೇರಿಕನ್ ಹಿಸ್ಟೊರಿಕಲ್ ರೀವ್ಯೂ'', ಆವೃತ್ತಿ. ೮೮, ಸಂಖ್ಯೆ. ೪ (ಅಕ್ಟೋಬರ್ ೧೯೮೩), ಪುಟ. ೧೦೫೧</ref><ref>[http://www.jstor.org/stable/1874145 ಜೀಸ್‌ಟಿಒಆರ್ ಸಂಕ್ಷಿಪ್ತ ಚಿತ್ರ]</ref><ref>http://www.hnn.us/articles/೧೨೯೮೯೧.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}></ref> ಕೆಲವು ಟಿಕಾಕಾರರು ಅವರ ದುರಾಡಳಿತವನ್ನು ಮತ್ತು ಹಳೆಯ ಮಾದರಿಯ ಮಾರಾಟ ವ್ಯವಸ್ಥೆಯನ್ನು ಹದಗೆಡಿಸಿದ್ದರ ವಿರುದ್ದ ಟೀಕೆ ಮಾಡಿದ್ದಾರೆ.<ref>ಗಾರ್ಡನ್, ''ಅಮೇರಿಕನ್ ಹಿಸ್ಟೋರಿಕಲ್ ರೀವ್ಯೂ'', ಪುಟ. ೧೦೫೧</ref> ''"ಚರ್ಚಿಲ್‌ ಎಂಡ್‌ ಗಾಂಧಿ"'' ಎಂಬ ಪುಸ್ತಕದ ಲೇಖಕರಾದ ಆರ್ಥರ್‌ ಹೆರ್ಮಾನ್ ಅವರು ಹೇಳಿದ ಪ್ರಕಾರ ನಿಜವಾದ ಕಾರಣವೇನೆಂದರೆ ಬರ್ಮಾವು ಜಪಾನಿಗೆ ಶರಣಾಗಿದ್ದರಿಂದ ಭಾರತಕ್ಕೆ ರಪ್ತಾಗುತ್ತಿದ್ದ ಬಹುಮುಖ್ಯ ಅಕ್ಕಿಯ ಮಾರ್ಗವು ಕತ್ತರಿಸಲ್ಪಟ್ಟಿತು. ಮತ್ತು ದಿನಾವಶ್ಯಕ ದಿನಿಸುಗಳ ಕೊರತೆಯು ಏರ್ಪಟ್ಟಿತ್ತು. ಇದನ್ನು ಸರಿದೂಗಿಸಲು ಬೇರೆ ಕಡೆಗಳಿಂದ ಅಕ್ಕಿಯನ್ನು ಆಮದುಮಾಡಿಕೊಳ್ಳುವುದನ್ನು ಚರ್ಚಿಲ್‌ ವಿರೋಧಿಸಿ ತಡೆದರು ಇದು ಕೂಡ ಯುದ್ದದ ಸಂದರ್ಭದಲ್ಲಿಯೇ ನಡೆದ ಘಟನೆಯಾಗಿತ್ತು.<ref>{{cite web|url=http://www.winstonchurchill.org/learn/in-the-media/churchill-in-the-news/575-the-bengali-famine|title=The Bengali Famine|publisher=Winstonchurchill.org|date=|accessdate=10 August 2009|archive-date=29 ಜೂನ್ 2009|archive-url=https://web.archive.org/web/20090629080911/http://www.winstonchurchill.org/learn/in-the-media/churchill-in-the-news/575-the-bengali-famine|url-status=dead}}</ref> ಇಂತಹ ತುರ್ತು ಪರಿಸ್ಥಿತಿಯಲ್ಲಿ ಭಾರತದ ಸೆಕ್ರೆಟರಿಯಾದ ಲೆವೊ ಅಮ್ರಿ ಮತ್ತು ವೈಸ್‌ರಾಯ್‌ ವೆವೆಲ್ ಅವರು ತುರ್ತಾಗಿ ಭಾರತಕ್ಕೆ ಅಕ್ಕಿಯನ್ನು ಕಳುಹಿಸುವಂತೆ ಕೋರಿಕೆಯನ್ನು ಸಲ್ಲಿಸಿದರು. ವೆವೆಲ್ ಅವರಿಗೆ ಟೆಲಿಗ್ರಾಂ ಮೂಲಕ ಉತ್ತರಿಸಿದ ಚರ್ಚಿಲ್‌ ಭಾರತದಲ್ಲಿ ಅಷ್ಟೊಂದು ಆಹಾರದ ಕೊರತೆ ಇದ್ದರೆ "ಗಾಂಧೀಜಿ ಇನ್ನೂ ಏಕೆ ಸಾಯಲಿಲ್ಲ."ಎಂದು ಹೇಳಿದರು.<ref>''[https://archive.is/20120630143154/www.newyorker.com/arts/critics/books/2007/08/13/070813crbo_books_mishra?currentPage=3 ಎಕ್ಸಿಟ್ ವೂಂಡ್ಸ್]'', ಬೈ ಪಂಕಜ್ ಮಿಶ್ರಾ, ''ದ ನ್ಯೂ ಯಾರ್ಕರ್'', ೧೩ ಅಗಸ್ಟ್ ೨೦೦೭.</ref> ಜುಲೈ ೧೯೪೦ರಲ್ಲಿ, ತನ್ನ ಹೊಸತಾದ ಕಛೇರಿಯಲ್ಲಿ ಭಾರತದ ಮುಸ್ಲಿಂ ಲೀಗ್‌ ಮತ್ತು ಭಾರತೀಯ ಕಾಂಗ್ರೆಸ್‌ನ್ನು ಇವರ ನಡುವಿನ ಮನಸ್ತಾಪವು ಹೆಚ್ಚಾಗಬಹುದೆಂದು ಆಶಿಸಿ ಒಂದು ಸಭೇಯನ್ನು ಕರೆದರು.<ref name="independent.ie" /> ====ಜರ್ಮನ್‌ ರೆಜಿಮೆಂಟ್‌ ಮತ್ತು ಯುರೋಪ್‌ ಮತ್ತು ಏಷ್ಯಾದಲ್ಲಿನ ಸಂಘರ್ಷಗಳು==== [[File:Sir Winston Leonard Spencer Churchill by Ambrose McEvoy.jpg|thumb|left|200px|ಎಂಬ್ರೋಸ್ ಮ್ಯಾಕ್‌ಇವೋಯ್‌ರಿಂದ ಚರ್ಚಿಲ್‌‌ರ ವ್ಯಕ್ತಿಚಿತ್ರ]] ೧೯೩೨ರ ಪ್ರಾರಂಭದಲ್ಲಿ, ಜರ್ಮನಿಗೆ ಫ್ರಾನ್ಸ್‌ನ ಸೈನ್ಯದಷ್ಟೇ ಮಹತ್ವವನ್ನು ನೀಡಬೆಕೆಂಬ ಹೇಳಿಕೆಯನ್ನು ವಿರೋಧಿಸಿ ಮಾತನಾಡಿ ತನ್ನ ಅಭಿಪ್ರಾಯವನ್ನು ತಿಳಿಸಿದ ಚರ್ಚಿಲ್‌ ಪದೇ ಪದೇ ಜರ್ಮನ್‌ನ ರೆಜಿಮೆಂಟ್‌ನ್ನು ಆಘಾತಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.<ref>ಜೇಮ್ಸ್, ಪುಟಗಳು. ೨೮೫–೮೬</ref> ನಂತರ ಅವರು ಜರ್ಮನ್‌ ಸೈನ್ಯದ ವಿರುದ್ದ ''ಬ್ರಿಟನ್‌ ಸಿದ್ದವಾಗಬೇಕಾಗಿದ್ದ ಬಗೆ'' ಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಅದನ್ನು ಬರಲಿರುವ ಬಿರುಗಾಳಿಗೆ ಹೋಲಿಸಿದರು.<ref>ಪಿಕ್‌ನೆಟ್, ಎಟ್ ಆಲ್. ಪುಟ. ೭೫</ref> ಇದನ್ನು ಮೊದಲ ಬಾರಿಗೆ ವಿರೋಧಿಸಿದವರೆಂದರೆ ಲಾರ್ಡ್‌ ಲೊಯ್ಡ್‌ ಆಗಿದ್ದಾರೆ.<ref>ಲಾರ್ಡ್ ಲೊಯ್ಡ್ ಮತ್ತು ಬ್ರಿಟೀಷ್ ಅಧಿಪತಿ ಜೆ ಚಾರ್ಮ್ಲೇಯ್ ಅವನತಿ ಪುಟಗಳು. ೧, ೨, ೨೧೩ff</ref> ಚರ್ಚಿಲ್‌ ಅವರ ನಿರಂಕುಶ ಆಡಳಿತದ ಬಗೆಗಿನ ನಿಲುವು ಅಸ್ಪಷ್ಟವಾಗಿತ್ತು. ೧೯೩೧ರಲ್ಲಿ ಅವರು ಲೀಗ್‌ ಆಪ್‌ ನೇಶನ್‌ನ್ನು ಜಪಾನ್‌ ವಿರುದ್ದ ತಳೆದಿರುವ ನೀತಿಗಾಗಿ ಮಂಚೂರಿಯಾದಲ್ಲಿ ವಿರೋಧಿಸಿದರು. "ನಾವು ಇಂಗ್ಲೆಂಡ್‌ನಲ್ಲಿಯೇ ಜಪಾನ್‌ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಇದೊಂದು ಪುರಾತನ ನಗರವಾಗಿದ್ದು ಒಂದು ಕಡೆಯಲ್ಲಿ ರಷ್ಯಾದ ಕ್ರೂರ ಬೆದರಿಕೆಗೆ ಬಲಿಯಾಗಿದೆ. ಮತ್ತು ಇನ್ನೊಂದೆಡೆ ನಾಲ್ಕೋ ಐದೋ ಪ್ರದೇಶಗಳಲ್ಲಿ ಕಮ್ಯುನಿಸ್ಟ್‌ ತತ್ವಗಳಿಂದ ಆಕರ್ಷಿತವಾದ ಚೀನಾವನ್ನು ಹೊಂದಿದೆ" ಎಂದು ಹೇಳಿದರು.<ref>ಜೇಮ್ಸ್ ಪಿ. ೩೨೯ ಚರ್ಚಿಲ್‌ ಕಾಮನ್ಸ್</ref> ಸಮಕಾಲಿನ ವೃತ್ತಪತ್ರಿಕೆಗಳಲ್ಲಿ ಅವರು ಸ್ಪೇನ್‌ನ ರಿಪಬ್ಲಿಕ್‌ ಸರ್ಕಾರವನ್ನು ಕಮ್ಯೂನಿಷ್ಟ್‌ ಫ್ರಂಟ್‌ ಎಂತಲೂ ಫ್ರಾನ್ಸಿನ ಸೈನ್ಯವನ್ನು ಕೆಂಪಂಗಿ ದಳ ನಿಗ್ರಹ ಪಡೆ "ಎಂಟಿ ರೆಡ್ ಮೂವ್‌ಮೆಂಟ್‌" ಎಂತಲೂ ವರ್ಣಿಸಿದ್ದಾರೆ.<ref>ಜೇಮ್ಸ್ ಪು. ೪೦೮</ref> ಅವರು ಹಳೆಯದಾದ ತತ್ವಗಳನ್ನು (Hoare-Laval Pact)ಗಳನ್ನು ಬೆಂಬಲಿಸಿದರು ಮತ್ತು ೧೯೩೭ರ ವರೆಗೂ [[ಬೆನಿಟೋ ಮುಸೊಲಿನಿ|ಬೆನಿಟೋ ಮುಸಲೋನಿ]]ಯವರನ್ನು ಕೊಂಡಾಡಿದರು.<ref>ಎ ಜೆ ಪಿ ಟೇಲರ್ ಬೀವರ್‌ಬ್ರೂಕ್ ಹಮಿಶ್ ಹ್ಯಾಮಿಲ್ಟನ್ ೧೯೭೨ ಪು. ೩೭೫</ref> ಹೌಸ್‌ ಆಪ್‌ ಕಾಮನ್ಸ್‌ ನಲ್ಲಿ ೧೯೩೭ರಲ್ಲಿ ಮಾತನಾಡುತ್ತಾ ಚರ್ಚಿಲ್‌ ಅವರು " ನಾನು ತೋರ್ಪಡಿಕೆಗೆ ಹೇಳುತ್ತಿಲ್ಲ. ಒಂದು ವೇಳೆ ಕಮ್ಯುನಿಸಂ ಮತ್ತು ನಾಜಿಸಂ ಇವುಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಕೊಟ್ಟರೆ ಖಂಡಿತವಾಗಿಯೂ ನಾನು ಕಮ್ಯುನಿಸಂ ಅನ್ನೆ ಆಯ್ಕೆ ಮಾಡಿಕೊಳ್ಳುತ್ತೇನೆ"ಎಂದಿದ್ದಾರೆ.<ref>{{Cite book|year=2005|title=In the footsteps of Churchill|author1=Richard Holmes|publisher=Basic Books|isbn=9780465030828|page=185|url=https://books.google.com/?id=Kyd945KSiQwC&pg=PA185&dq=%22I+would+choose+communism%22}}</ref> ೧೯೩೫ರಲ್ಲಿ ಬರೆದ ಪ್ರಬಂದ "[[ಅಡೋಲ್ಫ್ ಹಿಟ್ಲರ್|ಹಿಟ್ಲರ್‌]] ಎಂಡ್‌ ಹಿಸ್‌ ಚಾಯ್ಸ್‌" ಮತ್ತು ೧೯೩೭ರಲ್ಲಿ ಪ್ರಕಟಿಸಲಾದ ಈ ಪುಸ್ತಕದ ಬಗ್ಗೆ ಚರ್ಚಿಲ್‌ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಅವರು ತನ್ನ ಶಕ್ತಿಯನ್ನು ಸವಾರ್ಧಿಕಾರದಿಂದ,ಹಿಂಸೆಯಿಂದ, ಕ್ರೂರತೆಯಿಂದ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿ ಮುಂದುವರಿಸುತ್ತಾ " ಆದಾಗ್ಯೂ ಇತಿಹಾಸದಲ್ಲಿ ಇತಿಹಾಸದಲ್ಲಿ ಈ ಕ್ರಿಯೆಯು ಜರ್ಮನಿಗೆ ಶಾಂತಿಗಾಗಿ ಗೌರವಪೂರ್ವಕ ''ಹೋರಾಟಮಾಡಿದವರ ಸಾಲಿ'' ನಲ್ಲಿ ಸೇರಿ ಇವರನ್ನು ಯುರೋಪ್‌ ರಾಷ್ಟ್ರಗಳ ಸೈನ್ಯದ ಎದುರಲ್ಲಿ ರಾಷ್ಟ್ರಕ್ಕೆ ಸಹಾಯ ಮಾಡಿದವರಾಗುತ್ತಾರೆ" ಎಂದು ಹೇಳಿದರು.<ref>ಚರ್ಚಿಲ್‌, ವಿನ್‌ಸ್ಟನ್ ಗ್ರೇಟ್ ಕಂಟೇಂಪರರೀಸ್. (c) ೧೯೩೭ ಜಿಪಿ ಪಟ್ನಮ್ ಸನ್ಸ್ ಇನ್‌ಕಾರ್ಪೊರೇಶನ್. ನ್ಯೂಯಾರ್ಕ್, ಎನ್‌ವೈ:ಪು. ೨೨೫</ref> ೭ ಫೆಬ್ರುವರಿ ೧೯೩೪ರಲ್ಲಿ ಅವರು ಸೇನೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ವೈಮಾನಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಸೈನ್ಯಕ್ಕಾಗಿ ಒಂದು ಮಂತ್ರಿ ಮಂಡಳವನ್ನು ರಚಿಸಬೇಕು ಎಂದು ಒತ್ತಾಯಿಸಿದರು. ೧೩ ಜುಲೈ ರಲ್ಲಿ ಅವರು ಮಾಡಿದ ಎರಡನೇ ಭಾಷಣದಲ್ಲಿ ಲೀಗ್‌ ಆಪ್‌ ನೇಶನ್‌ ಗೆ ಹೊಸ ರೂಪ ಕೊಡುವ ಇಂಗಿತವನ್ನು ವ್ಯಕ್ತಪಡಿಸಿದರು. ಈ ಮೂರು ವಿಷಯಗಳು ೧೯೩೬ರ ಮೊದಲಲ್ಲಿ ಅವರ ಪ್ರಾತಿನಿಧ್ಯ ದ್ಯೇಯಗಳಾಗಿದ್ದವು. ೧೯೩೫ರಲ್ಲಿ ಸ್ಥಾಪಿತವಾದ'' ’ಪೋಕಸ್‌’ನ'' ಸಂಸ್ಥಾಪಕ ಸದಸ್ಯರಾಗಿದ್ದಾರೆ. ಇದು ಯಾರು ಸೈನ್ಯಕ್ಕೆ ಸ್ವಂತಂತ್ರೆಯನ್ನು ಮತ್ತು ಶಾಂತಿಯನ್ನು ನೀಡಬೇಕೆಂದು ಆಶಿಸುತ್ತಾರೋ ಅಂತಹ ಎಲ್ಲ ಪಕ್ಷಗಳ ಮತ್ತು ಎಲ್ಲ ವ್ಯಾಸ್ತವ್ಯಪ್ರದೇಶದವರನ್ನು ಒಟ್ಟುಗೂಡಿಸಿತು.<ref>ಫಾರ್ ಎ ಹಿಸ್ಟರಿ ಆಫ್ ದ ಫೋಕಸ್ ಸೀ ಇ ಸ್ಪೀಯರ್ ''ಫೋಕಸ್ '' ವೂಲ್ಫ್ ೧೯೬೩</ref> ''ಪೋಕಸ್‌'' ಇದು ಹೆಚ್ಚು ಜನರನ್ನು ಕಲೆಹಾಕಿತು ಮತ್ತು ೧೯೩೬ರಲ್ಲಿನ ನ್ಯಾಯಬದ್ದ ಒಪ್ಪಂದದ ಚಳುವಳಿಗೆ ಕಾರಣವಾಯಿತು. ೧೯೩೬ರ ಫೆಬ್ರುವರಿಯಲ್ಲಿ ಜರ್ಮನ್‌ ರಿನ್‌ಲ್ಯಾಂಡ್‌ನ್ನು ವಶಪಡಿಸಿಕೊಂಡಾಗ ಚರ್ಚಿಲ್‌ ಅವರು ಸ್ಪೆನ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಮತ್ತು ತಕ್ಷಣ ಅವರು ಪ್ರತ್ಯೇಕಗೊಂಡ ಬ್ರಿಟನ್‌ಗೆ ವಾಪಸಾದರು. ಕಾರ್ಮಿಕ ಸಂಘಟನೆಗಳು ಮಂಜೂರಾತಿಯನ್ನು ವಿರೋಧಿಸಿ ತಮ್ಮ ವಿರೋಧವನ್ನು ಅತ್ಯಂತ ಕಠಿಣವಾಗಿ ಮಾಡುತ್ತಿದ್ದರು ಮತ್ತು ರಾಷ್ಟ್ರೀಯ ಸರ್ಕಾರವು, ಆರ್ಥಿಕ ಮಂಜುರಾತಿಯ ಪರವಾಗಿನ ವಕೀಲರು ಮತ್ತು ಈ ಪ್ರಯತ್ನದಲ್ಲಿ ಬ್ರಿಟನ್‌ ಒಂಟಿಯಾಗಲಿದೆ ಫ್ರಾನ್ಸ್‌ ಇದರಲ್ಲಿ ಮಧ್ಯಪ್ರವೇಶ ಮಾಡಲಾರದು ಎಂದು ಹೇಳುವವರ ನಡುವೆ ಒಡೆದುಹೊಗಿತ್ತು.<ref>ಹೆರಾಲ್ಡ್ ನಿಕಲ್ಸನ್‌ ೧೩ ಮಾರ್ಚ್‌ರಂದು ತಮ್ಮ ಪತ್ನಿಗೆ ಪತ್ರ ಬರೆದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ "ನಾವು ಕೊನೆಯ ಎಚ್ಚರಿಕೆ ಏನಾದರೂ ಜರ್ಮನಿಗೆ ಕಳುಹಿಸಿದರೇ ಅವಳು ಎಲ್ಲಾ ಕಾರಣಗಳನ್ನು ಬದಿಗಿಟ್ಟು ಕೆಳಗಿಳಿಯಲೆ ಬೇಕು. ನಂತರ ಅವಳು ಕೆಳಗಿಳಿಯಲಿಲ್ಲ ಮತ್ತು ಯುದ್ಧ ಪ್ರಾರಂಭಿಸಿದೆವು.... ಈ ದೇಶದ ಜನ ಯುದ್ಧ ನಡೆಯುವುದನ್ನು ಸಂಪೂರ್ಣವಾಗಿ ವಿರೋಧಿಸಿದರು. ನಾವು ಕೆಲವೊಂದು ವಿಷಯವನ್ನು ಸೂಚಿಸಿದರೇ ನಾವು ಸಾರ್ವತ್ರಿಕ ವಿರೋಧ ಎದುರಿಸಬೇಕಾಗುತ್ತದೆ. ಅದಕ್ಕೊಸ್ಕರ ನಾವು ಅವಮಾನಕರವಾಗಿ ಕೆಳಗಿಯ ಬೇಕಾಗಬಹುದು", ''ಡೈರೀಸ್ ಆ‍ಯ್‌೦ಡ್ ಲೆಟರ್ಸ್ ೧೯೩೦–೧೯೩೯'' ಪು. ೨೪೯</ref> ಮಾರ್ಚ್‌ ೯ರಂದು ಚರ್ಚಿಲ್‌ ಅವರು ಮಾಡಿದ ಭಾಷಣವು ಅರ್ಥಪೂರ್ಣವಾಗಿತ್ತು. ಮತ್ತು ನೆವಿಲ್ಲೇ ಚೆಂಬರ್ಲಿಯನ್‌ ಇವರಿಂದ ರಚನಾತ್ಮಕವಾದ ಭಾಷಣವೆಂದು ಹೊಗಳಿಕೆಗೂ ಪಾತ್ರವಾಯಿತು. ಆದರೆ ವಾರದ ಅವಧಿಯಲ್ಲಿ ಚರ್ಚಿಲ್‌ ಅವರು ಅಟಾರ್ನಿ ಜನರಲ್‌ ಸರ್‌ ಥಾಮಸ್‌ ಇನ್‌ಸ್ಕಿಪ್‌ ಅವರ ಬದಲಾಗಿ ಸೈನ್ಯಕ್ಕಾಗಿನ ಸಹಕಾರ ಮಂತ್ರಿ ಹುದ್ದೆಗೆ ಹೋದರು.<ref>ಜೇಮ್ಸ್ ಪುಪು. ೩೩೩–೩೭</ref> ಆಲನ್ ಟೈಲರ್ ಇದನ್ನು ಕ್ಯಾಲಿಗುಲಾ ಅವನ ಕುದುರೆಯ ನಿಯೋಗವನ್ನು ಕಳುಹಿಸಿದ್ದಷ್ಟೇ ಪ್ರಮುಖವಾದುದು ಇದು ಎಂದು ಹೇಳುತ್ತಾನೆ.<ref>''ದ ಒರಿಜಿನ್ಸ್ ಆಫ್ ದ ಸೆಕೆಂಡ್ ವರ್ಲ್ಡ್ ವಾರ್'' ಪು. ೧೫೩</ref> ಜೂನ್‌ ೧೯೩೬ರಲ್ಲಿ ಚರ್ಚಿಲ್‌ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾವು ಬಾಲ್ಡ್‌ವಿನ್‌,ಚೆಂಬರ್‌ಲಿನ್‌ ಮತ್ತು ಹ್ಯಾಲಿಪ್ಯಾಕ್ಸ್‌ ಅವರನ್ನು ಕಾಣಲಿಚ್ಚಿಸುವುದಾಗಿ ತಿಳಿಸಿದರು. ಅವರು ಉಳಿದ ಎರಡು ಪಕ್ಷಗಳಿಂದ ಪ್ರತಿನಿಧಿಗಳನ್ನು ನಿಯೋಜಿಸಲು ಬಯಸಿದರು ಮತ್ತು ನಂತರ ಅವರು "ಒಂದು ವೇಳೆ ಕಾರ್ಮಿಕ ಸಂಘಟನೆಯ ಮುಖ್ಯಸ್ಥರು ಮತ್ತು ಲಿಬರಲ್‌ ಪಕ್ಷದವರು ನಮ್ಮ ಜೊತೆಯಲ್ಲಿ ಬಂದರೆ ಯಾವುದಾದರೂ ಒಂದು ಪರಿಹಾರಾತ್ಮಕ ಕ್ರಮವನ್ನು ಕೈಗೊಳ್ಳಬಹುದಾಗಿದೆ" ಎಂದು ಬರೆದರು.<ref>''ದಿ ಗ್ಯಾದರಿಂಗ್ ಸ್ಟಾರ್ಮ್'' ಪು. ೨೭೬</ref> ಈ ಸಭೆಯ ಸಾಧನೆಯು ಅತ್ಯಂತ ಕಡಿಮೆ ಮಟ್ಟದ್ದಾಗಿತ್ತು. ಬಾಲ್ಡಿನ್‌ ಅವರು ಸರ್ಕಾರವು ತನ್ನೆಲ್ಲ ಪ್ರಯತ್ನವನ್ನೂ ಮಾಡಬಹುದಾಗಿದೆ. ಮತ್ತು ನಿರ್ಯುದ್ದ ವಾತಾವರಣವನ್ನು ಸಾಧಿಸಬಹುದಾಗಿದೆ ಎಂದು ಪ್ರತಿಕ್ರಿಯಿಸಿದರು.{{Citation needed|date=March 2011}} ನವೆಂಬರ್‌ ೧೨ರಂದು ಚರ್ಚಿಲ್ ಅವರು ವಿಷಯಕ್ಕೆ ವಾಪಸಾದರು. ಚರ್ಚೆಯೊಂದರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಜರ್ಮನ್‌ನ ಯುದ್ದಸನ್ನದ್ದತೆಯನ್ನು ವಿವರಿಸುತ್ತಾ ಅವರು " ಕೇವಲ ಸರ್ಕಾರದಿಂದ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಅಥವಾ ಮುಖ್ಯಮಂತ್ರಿಯೊಬ್ಬನಿಂದಲೂ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಅನ್ಯರ ಅಸಂಗತೋಕ್ತಿಯನ್ನು ಪಾಲಿಸುತ್ತಿದ್ದಾರೆ. ಅವರು ಸಮಸ್ಯೆಗೆ ನಿರ್ಧಾವನ್ನು ಕಂಡುಕೊಳ್ಳಬಾರದೆಂದೆ ನಿರ್ಧರಿಸಿದ್ದಾರೆ, ದೃಢತೆಯನ್ನು ಕೆಡಿಸಬೇಕೆಂದೇ ದೃಢವಾಗಿ ನಿರ್ಧರಿಸಿದ್ದಾರೆ, ಬಿರುಗಾಳಿಯಂತೆ ಕೊಚ್ಚಿಕೊಂಡು ಹೋಗಬೇಕೆಂದೇ ವಜೃದಂತೆ ಕಠಿಣವಾಗಿದ್ದಾರೆ, ಸ್ರಾವತೆಯನ್ನುಂಟುಮಾಡಲೆಂದೆ ಗಟ್ಟಿಯಾಗಿದ್ದಾರೆ, ಶಕ್ತಿಹೀನರಾಗಿಸುವುದಕ್ಕೆ ಶಕ್ತರಾಗಿದ್ದಾರೆ. ಆದ್ದರಿಂದಲೇ ನಾವು ತಿಂಗಳುಗಟ್ಟಲೇ, ವರ್ಷಗಟ್ಟಲೆ ಹಿಂದಿನಿಂದಲೇ ಸಿದ್ದರಾಗುತ್ತಿದ್ದೇವೆ ಮುಂಬರುವ ಸನ್ನಿವೇಶದಲ್ಲಿ ಬ್ರಿಟನ್‌ ಎದುರಿಗೆ ಬರುವವರನ್ನು ಮಿಡತೆಗಳಂತೆ ತಿಂದುಹಾಕಲಿದೆ" ನುಡಿದರು.{{Citation needed|date=March 2011}} ಆರ್‌.ಆರ್‌ ಜೆಮ್ಸ್‌ ಅವರು ಹೇಳಿದಂತೆ ಇದು ಚರ್ಚಿಲ್‌ ಅವರ ಆ ಸಂಧರ್ಬದ ಅತ್ಯಂತ ಪ್ರಭಾವಿ ಭಾಷಣಗಳಲ್ಲೊಂದಾಗಿತ್ತು ಮತ್ತು ಅದಕ್ಕೆ ಬಾಲ್ಡವಿನ್‌ ಅವರ ಪ್ರತಿಕ್ರಿಯೆಯು ಧ್ವನಿಯೇ ಇಲ್ಲದಂತೆ ಭಾಸವಾಗುತ್ತಿತ್ತು ಮತ್ತು ಸದನದಲ್ಲಿದ್ದವರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಬದಲಾವಣೆಯು ಹೊಸ ಸಹಾಯಹಸ್ತ ಮತ್ತು ಒಪ್ಪಂದ ಚಳುವಳಿಗೆ ಹೊಸ ಆಯಾಮವನ್ನು ತಂದು ಕೊಟ್ಟವು.<ref>ಜೇಮ್ಸ್ ಪು. ೩೪೩</ref> ====ಪದತ್ಯಾಗದ ಸಂಘರ್ಷಗಳು==== {{Main|Abdication Crisis of Edward VIII}} ಜೂನ್‌ ೧೯೩೬ರಲ್ಲಿ ವಾಲ್ಟರ್‌ ಮೊಂಕ್‌ಟೊನ್‌ ಅವರು, ಚರ್ಚಿಲ್‌ ಅವರನ್ನುದ್ದೇಶಿಸಿ ರಾಜ ಎಡ್ವರ್ಡ್‌ VIII ಇವರು ವಾಲಿಸ್‌ ಸಿಮ್ಸ್‌ನ್‌ ಅವರರನ್ನು ಮದುವೆಯಾಗುವುದಾಗಿ ಸುದ್ದಿಯಾಗಿರುವುದು ನಿಜವಿದೆ ಎಂದು ನುಡಿದರು. ಚರ್ಚಿಲ್‌ ನಂತರ ಸಲಹೆಯನ್ನು ನೀಡುತ್ತಾ ಮತ್ತು ಮದುವೆಯನ್ನು ವಿರೋಧಿಸುತ್ತಾ ಸಿಮಾನ್ಸ್‌ರೊಂದಿಗಿನ ಈಗಿರುವ ವಿವಾಹಕ್ಕೆ ರಕ್ಷಣಾಕವಚದಂತಿದೆ ಎಂದರು.<ref>ಫ್ರೆಡರಿಕ್ ಸ್ಮಿತ್, ೨nd ಅರ್ಲ್ ಆಫ್ ಬರ್ಕನ್‌ಹೆಡ್ '' ವಾಲ್ಟರ್ ಮ್ಯಾಂಕ್ಟನ್ '' ವೈಡನ್‌ಫೀಲ್ಡ್ ಮತ್ತು ನಿಕಲ್ಸನ್ ೧೯೬೯ ಪು. ೧೨೯</ref> ನವೆಂಬರ್‌ನಲ್ಲಿ ಅವರು ಲಾರ್ಡ್‌ ಸಾಲಿಸ್‌ಬರಿ ಆಮಂತ್ರಣ ಈ ವಿಷಯದ ಬಗ್ಗೆ ಹಿರಿಯ ಕಾನ್ಸರ್ವೆಟಿವ್‌ ಅಧಿಕಾರಿಗಳೊಂದಿಗೆ ಬಾಲ್ಡ್ವಿನ್‌ ಅವರನ್ನು ಭೇಟಿಯಾಗಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದರು. ನವೆಂಬರ್‌ ೨೫ರಂದು ಅವರು, ಅಟ್ಲಿ ಮತ್ತು ಲಿಬರಲ್‌ ಪಕ್ಷದ ನಾಯಕರಾದ ಆರ್ಚಿಬಾಲ್ಡ್‌ ಸಿನ್‌ಕ್ಲಿಯರ್‌ ಅವರು ಸೇರಿ ಬಾಲ್ಡಿವಿನ್‌ ಅವರನ್ನು ಭೇಟಿಯಾದರು. ಅಲ್ಲಿ ಅಧಿಕೃತವಾಗಿ ರಾಜನ ಇಚ್ಚಿಯ ಬಗ್ಗೆ ಚರ್ಚೆಗಳು ನಡೆದವು. ಒಂದು ವೇಳೆ ರಾಜನು ಮಂತ್ರಿಮಂಡಲದ ಸಲಹೆಗಳನ್ನು ಸ್ವೀಕರಿಸದೇ ಹೋದ ಪಕ್ಷದಲ್ಲಿ ಬಾಲ್ಡಿವಿನ್‌ ಮತ್ತು ರಾಷ್ಟ್ರೀಯ ಸರ್ಕಾರವು ರಾಜಿನಾಮೆ ನೀಡಬೇಕೆ ಎಂದು ಚರ್ಚಿಸಲಾಯಿತು. ಒಂದು ವೇಳೆ ಹಾಗೆ ನಡೆದರೆ ತಾವು ಸದನಕ್ಕೆ ಬರುವುದಿಲ್ಲವೆಂದು ಅಟ್ಲೀ ಮತ್ತು ಸಿನ್‌ಕ್ಲಿರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚರ್ಚಿಲ್‌ ಅವರು ತಮ್ಮ ನಿಲುವು ಸ್ವಲ್ಪ ಬದಲಾಗಿದೆ ಆದರೆ ತಾನು ಸರ್ಕಾರಕ್ಕೆ ಬೆಂಬಲಿಸುತ್ತೇನೆ ಎಂದು ನುಡಿದರು.<ref>ಮಿಡ್ಲಮಸ್ ಕೆ ಆರ್ ಮತ್ತು ಬಾರ್ನ್ಸ್ ಜೆ ''ಸ್ಟ್ಯಾನ್ಲಿ ಬಾಲ್ಡ್‌ವಿನ್'' ವೈಡನ್‌ಫೀಲ್ಡ್ ಮತ್ತು ನಿಕಲ್ಸನ್ ೧೯೬೯ ಪು. ೯೯೯</ref> ೧೯೩೬ ಡಿಸೆಂಬರ್‌ ಮೊದಲೆರಡು ವಾರದಲ್ಲಿಯೇ ಪದತ್ಯಾಗದ ಸುದ್ದಿಯು ಸಾರ್ವಜನಿಕ ವಲಯದಲ್ಲಿ ಪ್ರಸಾರವಾಯಿತು. ಈ ಸಂದರ್ಭದಲ್ಲಿ ಚರ್ಚಿಲ್ ಸಾರ್ವಜನಿಕವಾಗಿ ರಾಜನಿಗೆ ಬೆಂಬಲವನ್ನು ಸೂಚಿಸಿದರು. ಆರ್ಮ್ಸ್‌ ಮತ್ತು ಒಪ್ಪಂದದ ಚಳುವಳಿಯ ಮೊದಲ ಸಾರ್ವಜನಿಕ ಸಭೆಯು ಡಿಸೆಂಬರ್‌ ೩ರಂದು ನಡೆಯಿತು. ಇದರಲ್ಲಿ ಚರ್ಚಿಲ್‌ ಪ್ರಮುಖ ಭಾಷಣಕಾರರಾಗಿದ್ದರು ನಂತರ ಅವರು ಅಭಿನಂದನಾ ಭಾಷಣಕ್ಕೆ ಪ್ರತಿಕ್ರಿಯಿಸಿ ಬರೆಯುತ್ತಾ ’ಇದೊಂದು ಚಳುವಳಿಗೆ ಚುಚ್ಚಿದ ಮುಳ್ಳಾಗಿದೆ’ ಎಂದರು ಆದರೆ ಇದೊಂದು ಈ ವರೆಗೆ ರಾಜನಾಗಲೀ ಅಥವಾ ಮಂತ್ರಿಮಂಡಲವಾಗಲೀ ಯಾವುದೇ ನಿರ್ಧಾವನ್ನು ತೆಗೆದುಕೊಳ್ಳುವ ಮೊದಲೇ ನೀಡಿದ ಹೇಳಿಕೆಯಾಗಿತ್ತು.<ref>''ದಿ ಗ್ಯಾದರಿಂಗ್ ಸ್ಟಾರ್ಮ್'' ಪುಪು. ೧೭೦–೭೧. ಸಿಟ್ರಿನ್ ಒಳಗೊಂಡಂತೆ ಇತರರು ಸಭೆಯ ಅಧ್ಯಕ್ಷತೆ ವಹಿಸಿದವರ ಕುರಿತಾಗಿ ಬರೆಯುತ್ತಾರೆ ಚರ್ಚಿಲ್‌ ಈ ರೀತಿಯ ಭಾಷಣ ಮಾಡಲಿಲ್ಲ. ಸಿಟ್ರಿನ್ ''ಮೆನ್ ಆ‍ಯ್‌೦ಡ್ ವರ್ಕ್'' ಹಚಿನ್ಸನ್ ೧೯೬೪ ಪು. ೩೫೭</ref> ನಂತರ ಅದೇ ದಿನ ರಾತ್ರಿ ಚರ್ಚಿಲ್‌ ರಾಜನ ಸಂದೇಶರವಾನೆಗಾಗಿ ಆಯೋಜಿಲಾಗಿದ್ದ ವೈರ್‌ಲೆಸ್‌ ಬ್ರಾಡ್‌ಕಾಸ್ಟ್‌ನ್ನು ಪರಿಶಿಲಿಸಿ ಬ್ರೆವರ್‌ಬ್ರೂಕ್‌ರೊಂದಿಗೆ ಮಾತನಾಡಿದರು ಮತ್ತು ರಾಜನ ಸಾಲಹಾಗಾರರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದರು. ಡಿಸೆಂಬರ್ ನಾಲ್ಕರಂದು ಅವರು ರಾಜರನ್ನು ಭೇಟಿಯಾದರು ಮತ್ತು ಪದತ್ಯಡ್ಗದ ವಿಷಯವನ್ನು ಇನ್ನೂ ಕೆಲದಿನಗಳವರೆಗೆ ತಡೆಹಿಡಿಯಬೇಕು ಎಂದು ಕೇಳಿಕೊಂಡರು. ಡಿಸೆಂಬರ್‌ ೫ ರಂದು ಬಹು ಉದ್ದನೆಯ ಪ್ರಕಟಣೆಯನ್ನು ನಿಡಿ ಮಂತ್ರಿಮಂಡಲವು ಅನವಶ್ಯಕವಾದ ಒತ್ತಡವನ್ನು ರಾಜನ ಮೇಲೆ ಹೇರಿ ಅವಸರದ ನಿರ್ಧಾರಕ್ಕೆ ಬರುವಂತೆ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕತಪಡಿಸಿದರು.<ref>ಜೇಮ್ಸ್ ಪುಪು. ೩೪೯–೫೧ ವೇರ್ ದ ಟೆಕ್ಟ್ ಆಫ್ ದ ಸ್ಟೇಟ್‌ಮೆಂಟ್ ಈಸ್ ಗಿವನ್</ref> ಡಿಸೆಂಬರ್‌ ೭ರಂದು ತನ್ನ ವಾದವನ್ನು ಮಂಡಿಸುವುದಕ್ಕಾಗಿ ಕಾಮನ್ಸ್‌ನಲ್ಲಿ ಮಾತನಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಅಲ್ಲಿ ಅವರು ಅಕ್ಷರಶಃ ಕೂಗಾಡಿದರು. ಅಲ್ಲಿ ಎಲ್ಲ ಸಂಸದರಿಂದಲೂ ವಿರೋಧಕ್ಕೆ ಒಳಗಾದರು ಮತ್ತು ತನ್ನ ಪಟ್ಟನ್ನು ಬಿಟ್ಟುಕೊಟ್ಟರು.<ref>ಬೀವರ್‌ಬ್ರೂಕ್,ಲಾರ್ಡ್; ಎ ಜೆ ಪಿ ಟೇಲರ್‌ರಿಂದ ಸಂಪಾದನೆ (೧೯೬೬). ದ ಎಬ್ಡಿಕೇಶನ್ ಆಫ್ ಕಿಂಗ್ ಎಡ್ವರ್ಡ್ VIII. ಲಂಡನ್: ಹ್ಯಾಮಿಶ್ ಹ್ಯಾಮಿಲ್ಟನ್</ref> ಇದರಿಂದಾಗಿ ಚರ್ಚಿಲ್‌ ಅವರ ಘನತ್ವವು ಸಂಸತ್ತಿಸಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ದೊಡ್ಡ ಆಘಾತವನ್ನು ಎದುರಿಸಿತು. ಅಲಿಸ್ಟಾರ್‌ ಕುಕೀ ಯವರು ಚರ್ಚಿಲ್‌ ಅವರು ರಾಜನ ಪಕ್ಷವನ್ನು ಕಟ್ಟಲು ಹೊರಟಿದ್ದಾರೆ ಎಂದು ದೂರಿದರು.<ref>ಎಲಿಸ್ಟರ್ ಕೂಕ್ ’ಎಡ್ವರ್ಡ್ VIII' ಇನ್ ''ಸಿಕ್ಸ್ ಮೆನ್'' ಬಾಲ್ಡಿ ಹೆಡ್ ೧೯೭೭</ref> ಆರ್ಮ್ಸ್‌ ಮತ್ತು ಒಪ್ಪಂದ ಚಳುವಳಿಗೆ ರಾಜನು ನೀಡಿದ ಪ್ರತಿಕ್ರಿಯೆಗೆ ಚರ್ಚಿಲ್‌ ನೀಡಿದ ಬೆಂಬಲದಿಂದ ಹೆರಾಲ್ಡ್‌ ಮ್ಯಾಕ್‌ ಮಿಲನ್‌ರಂತಹ ಇತರರು ದಿಬ್ರಮೆಗೊಳಗಾದರು.<ref>ಎಚ್ ಮ್ಯಾಕ್‌ಮಿಲನ್ ''ದ ಬ್ಲಾಸ್ಟ್ ಆಫ್ ವಾರ್'' ಮ್ಯಾಕ್‌ಮಿಲನ್ ೧೯೭೦</ref> ಚರ್ಚಿಲ್‌ ಅವರು ಸ್ವತಃ ನಂತರ ಹೀಗೆ ಬರೆದುಕೊಂಡರು" ನಾನು ನನ್ನ ಕೈಯಾರೆ ಸಾರ್ವಜನಿಕ ಅಭಿಪ್ರಾಯದ ಮೂಲಕ ನನಗೆ ಹೊಡೆದುಕೊಂಡತಾಗಿದೆ. ಇದು ನನ್ನ ರಾಜಕೀಯ ಜೀವನದ ಅಂತ್ಯವೆಂದು ನಾನು ಭಾವಿಸುತ್ತೇನೆ."<ref>''ದಿ ಗ್ಯಾದರಿಂಗ್ ಸ್ಟಾರ್ಮ್'' p. ೧೭೧</ref> ಇತಿಹಾಸಕಾರರು ಚರ್ಚಿಲ್‌ ಅವರು ರಾಜನಾದ ಎಡ್ವರ್ಡ್‌ VIIIಗೆ ನೀಡಿದ ಬೆಂಬಲದ ಹಿಂದಿರುವ ಉದ್ದೇಶದ ಬಗ್ಗೆ ವಿಶ್ಲೇಷಿಸಿದ್ದಾರೆ. ಎ.ಜೆ.ಪಿ ಟೆಲರ್‌ ಅವರಂತಹವರು ಈ ಕ್ರಿಯೆಯನ್ನು ’ಸರ್ಕಾರವನ್ನು ಮೀರುವ ಅಶಕ್ತನೊಬ್ಬನ ಪ್ರಯತ್ನವಾಗಿದೆ’ ಎಂದು ಬಿಂಬಿಸಿದ್ದಾರೆ.<ref>ಎ ಜೆ ಪಿ ಟೇಲರ್''ಇಂಗ್ಲೀಷ್ ಹಿಸ್ಟರಿ (೧೯೧೪–೧೯೪೫)'' ಹ್ಯಾಮಿಶ್ ಹ್ಯಾಮಿಲ್ಟನ್ ೧೯೬೧ ಪು. ೪೦೪</ref> ಇತರರಾದ ರೋಡ್‌ ಜೆಮ್ಸ್‌ರಂತಹವರು ಚರ್ಚಿಲ್‌ ಅವರು ಯಾವುದೇ ದುರುದ್ದೇಶಗಳಿಲ್ಲದೇ ರಾಜನನ್ನು ಬೆಂಬಲಿಸಿದ್ದಾರೆ ಅವರು ರಾಜನನ್ನು ಕೇವಲ ಗೌರವದಿಂದ ಬೆಂಬಲಿಸಿದ್ದಾರೆ ಎಂದು ಬಿಂಬಿಸಿದ್ದಾರೆ.<ref>ಜೇಮ್ಸ್ ಪು. ೩೫೩</ref> ===ಗಡಿಪಾರಿನಿಂದ ವಾಪಸ್=== [[File:Churchill V sign HU 55521.jpg|thumb|ವಿನ್‌ಸ್ಟನ್ ಚರ್ಚಿಲ್ ತಮ್ಮ 'V' ಚಿಹ್ನೆ ತೋರಿಸುತ್ತಿರುವುದು]] ಚರ್ಚಿಲ್‌ ಅವರು ನಂತರ ತನ್ನ ಬಗ್ಗೆ ಹೇಳಿಕೊಳ್ಳುತ್ತಾ ತನ್ನ ಅವಶ್ಯಕತೆಯ ಜರ್ಮನಿಯ ವಿರುದ್ದ ಕಠೋರವಾಗಿ ಮಾತನಾಡಲು ಬೇಕಾಗಿದೆ ಎಂದು ನುಡಿದರು. ಇದು ಸತ್ಯವೂ ಆಗಿತ್ತು ಹೇಗೆಂದರೆ ೧೯೩೦ದಶಕದಲ್ಲಿ ಅವರು ಹೌಸ್‌ ಆಪ್‌ ಕಾಮನ್ಸ್‌ನಲ್ಲಿ ಬೆಂಬಲಿಗರನ್ನು ಹೊಂದಿದ್ದರು. ಅವರಿಗೆ ಸರ್ಕಾರದಲ್ಲಿ ನಡೆಯುವ ವಿಷಯಗಳೂ ಕೂಡ ದೊರೆಯುತ್ತಿದ್ದವು. ಹೆಚ್ಚಾಗಿ ಯುದ್ದ ಮಂತ್ರಿಂಡಲವಲಯದಿಂದ ಅವರಿಗೆ ಸುದ್ದಿಯು ರವಾನೆಯಾಗುತ್ತಿತ್ತು. "ಚರ್ಚಿಲ್‌ ಗುಂಪಿನ" ಡಕ್ಕನ್‌ ಸಂಡೆಗಳು ಮತ್ತು ಬ್ರೆಂಡಾನ್‌ ಬ್ರಾಕೆನ್‌ಗಳು ನಂತರ ಅರ್ಧ ದಶಕದಲ್ಲಿ ಇವರಿಂದಲೇ ನಡೆಯುತ್ತಿತ್ತು. ಇದು ನಂತರ ಶಸ್ತ್ರಸಜ್ಜಿತತ್ವಕ್ಕೆ ಒತ್ತು ನೀಡುತ್ತಿರುವ ಕಾನ್ಸರ್ವೆಟಿವ್‌ ಪಕ್ಷ ಮತ್ತು ಪ್ರಭಲವಾದ ವಿದೇಶಿ ನೀತಿಗಳಿಂದ ವಿಮುಖಗೊಂಡಿದ್ದಾಗಿತ್ತು.<ref>ಈ ಒಳ ಪಕ್ಷಗಳು ಆ‍ಯ್‌೦ಥೋನಿ ಎಡೆನ್ ಮತ್ತು ಲಿಯೋ ಎಮೆರಿ ರೂದ್‌ರನ್ನು ನಾಯಕರಾಗಿ ಹೊಂದಿದ್ದವು ಜೇಮ್ಸ್ ಪುಟ. ೪೨೮ </ref> ಚರ್ಚಿಲ್‌ ಸರ್ಕಾರದ ಹಲವು ನೀತಿಗಳಲ್ಲಿ ತಮ್ಮ ಪಾತ್ರಗಳನ್ನು ವಹಿಸುವುದನ್ನು ಮುಂದುವರಿಸಿದರು ಮತ್ತು ಇವರನ್ನು ಪರ್ಯಾಯ ನಾಯಕರಾಗಿ ನೋಡಲಾಯಿತು.<ref>ಸಿಂಹಾಸನ ತ್ಯಾಗದ ಬಿಕ್ಕಟ್ಟಿನ ಸಮಯದಲ್ಲಿ ತುಂಬಾ ಸಮಾಲೋಚನೆ ನಡೆಸಿದ್ದ ಮತ್ತು ಗಮನ ಹರಿಸಿದ್ದ ಎಂಬುದಕ್ಕೆ ಈ ಕೆಳಗಿನ ಅಡಿ ಟಿಪ್ಪಣಿ ನೋಡಿ</ref> ಭಾರತದ ಸ್ವತಂತ್ರ ಹೋರಾಟವನ್ನು ಚರ್ಚಿಲ್‌ ಅವರು ವಿರೋಧಿಸುತ್ತಿರುವಾಗಲೂ ಕೂಡ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಮಾಹಿತಿಗಳನ್ನು ಅವರು ತಿಳಿದುಕೊಳ್ಳುತ್ತಿದ್ದರು. ೧೯೩೨ರಲ್ಲಿ ಚರ್ಚಿಲ್‌ ಅವರ ಹತ್ತಿರದ ಮನೆಯವರಾದ ಮೇಜರ್‌ ಡೆಸ್ಮೊಂಡ್‌ ಮತ್ತು ರಾಮ್ಸಿ ಮೆಕ್‌ಡೊನಾಲ್ಡ್‌ ಇವರು ಜರ್ಮನ್‌ನ ವಾಯುಪಡೆಯ ಬಗ್ಗೆ ಮಾಹಿತಿಯನ್ನು ನೀಡಿದರು.<ref>ಜೇಮ್ಸ್ ಪು. ೩೦೨</ref> ೧೯೩೦ ನಂತರ ಮೊರ್ಟೊನ್‌ ಅವರು ಉಳಿದ ದೇಶಗಳ ಸೈನಿಕ ಮಾಹಿತಿ ಮತ್ತು ಯುದ್ದಸನ್ನದ್ದತೆಯನ್ನು ತಿಳಿಸುವ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಲಾರ್ಡ್‌ ಸ್ವಿನ್ಟಾನ್‌ ಅವರು ವಾಯುದಳದ ಮುಖ್ಯಸ್ಥರಾದರು ಮತ್ತು ೧೯೩೪ರಲ್ಲಿ ಬಲ್ಡಿವಿನ್‌ ಅವರ ಒಪ್ಪಿಗೆಯ ಮೇರೆಗೆ ಚರ್ಚಿಲ್‌ ಅವರಿಗೆ ಅಧಿಕೃತ ಮತ್ತು ಗುಟ್ಟಾದ ವಿಷಯಗಳನ್ನು ಕಲೆಹಾಕಲು ಅನುಮತಿಯನ್ನು ನೀಡಲಾಯಿತು. ಚರ್ಚಿಲ್‌ ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿ ಮುಂದುವರಿಯಬಹುದೆಂಬ ಬರವಸೆಯಿಂದ ಸ್ವಿನ್‌ಟೊನ್‌ ಈ ರೀತಿ ಮಾಡಿದರು. ಅವರು ಗಾಳಿಸುದ್ದಿಯನ್ನು ನಂಬುವವರಿಗಿಂತ ಸುದ್ದಿಯನ್ನು ತಿಳಿದುಕೊಳ್ಳುವ ನಿರ್ಣಾಯಕರೇ ಮೇಲೆಂದು ಅವರು ತಿಳಿದುಕೊಂಡಿದ್ದರು.<ref>ರೂಡ್ ಜೇಮ್ಸ್ ಪುಪು. ೩೧೬–೧೮</ref> ಆದರೆ ಚರ್ಚಿಲ್‌ ಅವರು ಕ್ರೂರ ನಿರ್ಣಾಯಯಕರಾಗಿದ್ದರು. ಮತ್ತು [[ಅಡೋಲ್ಫ್ ಹಿಟ್ಲರ್|ಅಡಾಲ್ಪ್‌ ಹಿಲ್ಟರ್‌]]ನನ್ನು ಸಂತೃಪ್ತಿಗೊಳಿಸುವ ನೆವಿಲ್ಲೆ ಚಂಬರ್ಲಿಯನ್‌ ಅವರ ನಿರ್ಣಾಯಕರಾಗಿದ್ದರು. ಮತ್ತು ಹೌಸ್‌ ಆಪ್‌ ಕಾಮನ್ಸ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು "ನಿಮಗೆ ಯುದ್ದ ಮತ್ತು ಅಗೌರವಗಳಲ್ಲಿ ಒಂದು ಅವಕಾಶಗಳನ್ನು ಕೊಡಲಾಗಿತ್ತು.<ref>ಪಿಕ್‌ನೆಟ್, ಇತ್ಯಾದಿ.,ಪುಪು. ೧೪೯–೫೦</ref> ನೀವು ಅಗೌರವವನ್ನೇ ಆಯ್ಕೆ ಮಾಡಿಕೊಂಡಿದ್ದಿರಿ ಮತ್ತು ನಿವು ಯುದ್ದವನ್ನೇ ಮಾಡಬೇಕಾಗುತ್ತದೆ" ಎಂದು ನುಡಿದರು.<ref>''ಕರೆಂಟ್ ಬಯಾಗ್ರಫಿ ೧೯೪೨'', ಪು. ೧೫೫</ref> ==ಪ್ರಧಾನ ಮಂತ್ರಿಯಾಗಿ ಮೊದಲ ಅವಧಿ== ==="ವಿನ್ಸ್‌ಟನ್‌ ಅವರ ಪುನರಾಗಮನ"=== ಎರಡನೇ ಮಹಾಯುದ್ದ ಘೋಷಣೆಯಾದ ನಂತರ ಸೆಪ್ಟೆಂಬರ್‍ ೩ ೧೯೩೯ ರಂದು ಬ್ರಿಟನ್ ದೇಶವು ಜರ್ಮನಿಯ ಮೇಲೆ ಯುದ್ದ ಘೋಷಿಸಿತು. ಚರ್ಚಿಲ್ ಅವರು ಮೊದಲ ಆಡ್ಮಿರಲ್ ನಾಯಕರಾಗಿ ನೇಮಕಗೊಂಡರು ಮತ್ತು ಯುದ್ದ ಸಮಿತಿಯ ಸದಸ್ಯರೂ ಆದರು. ಮೊದಲ ಮಹಾಯುದ್ದದ ಅವಧಿಯಿಂದಲೂ ಈ ಸಮಿತಿಯಲ್ಲಿ ಅವರು ಒಂದು ಭಾಗವಾಗಿದ್ದರು. ಯಾವಾಗ "ವಿನ್ಸ್‌ಟನ್ ಈಸ್ ಬ್ಯಾಕ್" ಎಂದು ಆಡ್ಮಿರಲ್ ಸಮಿತಿಯು ನೌಕಾ ದಳಕ್ಕೆ ಮಾಹಿತಿಯನ್ನು ಕಳುಹಿಸಿತೋ, ಆಗಲೇ ಚರ್ಚಿಲ್ ಅವರು "ಫೋನಿ ಯುದ್ದ" ಎಂದು ಕರೆಯುವ ಯುದ್ದತಂತ್ರವೊಂದರಲ್ಲಿ ಒಬ್ಬ ಉನ್ನತ ಲಕ್ಷಣವುಳ್ಳ ಸೇನಾ ಆಡಳಿತಗಾರ ಎಂದು ಸಾಬೀತಾದರು.<ref>ಚರ್ಚಿಲ್‌, ವಿನ್‌ಸ್ಟನ್: "ದಿ ಸೆಕೆಂಡ್ ವರ್ಲ್ಡ್ ವಾರ್" (ಸಂಕ್ಷಿಪ್ತ ಸಂಪಾದನೆ), ಪುಟ. ೧೬೩. ಪಿಮ್ಲಿಕೊ, ೨೦೦೨. ISBN ೦-೭೧೨೬-೬೭೦೨-೪</ref><ref name="papers-bio">{{cite web|url=http://www.chu.cam.ac.uk/archives/churchill_papers/biography/|title=The Churchill Papers: Biographical History|accessdate=26 February 2007|first=Piers|last=Brendon|publisher=[[Churchill Archives Centre]], [[Churchill College, Cambridge]]|archive-date=13 ನವೆಂಬರ್ 2008|archive-url=https://web.archive.org/web/20081113141515/http://www.chu.cam.ac.uk/archives/churchill_papers/biography/|url-status=dead}}</ref> ಈ ತಂತ್ರದ ಯುದ್ದವು ಸಮುದ್ರದಲ್ಲಿ ಮಾತ್ರ ಗುರುತಿಸಬಹುದಾದ ಒಂದು ಕಲೆಯಾಗಿದೆ. ಚರ್ಚಿಲ್ ಅವರು ಅಲಿಪ್ತ ರಾಷ್ಟ್ರಗಳಾದ ನಾರ್ವಿಕ್ ದೇಶದ ನಾರ್‌ವ್ಜೇನ್ ಕಬ್ಬಿಣದ ಅದಿರು ಕೋಟೆ ಮತ್ತು ಕಿರುನಾ,ಸ್ವೀಡನ್‌ಗಳಲ್ಲಿ, ಈ ಮೊದಲು ಯುದ್ದದಲ್ಲಿ ಸೈನಿಕ ರಕ್ಷಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದಾಗಿಯೂ ಚಂಬರ್ಲೇನ್ ಮತ್ತು ಇನ್ನುಳಿದ ಯುದ್ದ ಸಮಿತಿ ಸದಸ್ಯರುಗಳು ಒಪ್ಪಲಿಲ್ಲ ಮತ್ತು ಈ ಕಾರಣದಿಂದ ನಾರ್ವೆ ದೇಶದ ಮೇಲೆ ನಡೆಸಿದ ಜರ್ಮನ್ ಕಾಯಾಚರಣೆಯ ಯಶಸ್ಸು ವಿಳಂಬವಾಯಿತು. [[File:Wc0107-04780r.jpg|thumb|1940ರ ಬ್ರಿಟನ್ ಯುದ್ಧದಲ್ಲಿ ವಾಯುದಾಳಿ ಎಚ್ಚರಿಕೆ ನೀಡುವಾಗ ಚರ್ಚಿಲ್‌ ಹೆಲ್ಮೆಟ್ ಧರಿಸಿರುವುದು]] ===ಯುದ್ಧದ ಕಹಿ ಅಧ್ಯಾಯದ ಆರಂಭ=== {{See also|Attack on Mers-el-Kébir}} ೧೦ ಮೇ ೧೯೪೦ ರಂದು ಒಂದು ತಾಸಿನ ಮೊದಲು ಫ್ರಾನ್ಸ್ ಮೇಲಿನ ಜರ್ಮನ್ ಆಕ್ರಮಣವು ಮಿಂಚಿನ ವೇಗದಲ್ಲಿ ಸಣ್ಣ ದೇಶಗಳತ್ತ ಮುಂದುವರೆದರೂ, ನಾರ್ವೆ ಮೇಲಿನ ಧಾಳಿಯ ಸೋಲು, ದೇಶವು ಚಂಬರ್ಲಿನ್ ಅವರ ಯುದ್ದ ಸಾರಥ್ಯದ ಮೇಲೆ ವಿಶ್ವಾಸ ಕಳೆದುಕೊಳ್ಳಲು ಕಾರಣವಾಯಿತು ಅದರಿಂದ ಚಂಬರ್ಲಿನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಾಮಾನ್ಯವಾಗಿ ಘಟನೆಗಳ ಅವಲೋಕನದ ವಿವರವನ್ನು ಅವಲೋಕಿಸಿದಾಗ, ಲಾರ್ಡ್ ಹ್ಯಾಲಿಫ್ಯಾಕ್ಸ್ ಅವರು ಪ್ರಧಾನಿಯವರನ್ನು ಹುದ್ದೆಯಿಂದ ಕೆಳಗಿಳಿಸಿದರು. ಕಾರಣವೆಂದರೆ, ಪ್ರಧಾನಿಯವರು, ಹೌಸ್ ಆಫ್ ಕಾಮನ್ಸ್‌ನ ಬದಲಾಗಿ ಹೌಸ್ ಆಫ್ ಲಾರ್ಡ್‌‌ನ ಒಬ್ಬ ಸದಸ್ಯರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ನಂಬಿದ್ದರು. ಆದಾಗಿಯೂ ಪ್ರಧಾನ ಮಂತ್ರಿಗಳು ಸಾಂಪ್ರದಾಯಕವಾಗಿ ರಾಜನಿಗೆ ಆಡಳಿತದಲ್ಲಿ ಮುಂದುವರೆಯುವಂತೆ ಸಲಹೆ ನೀಡಲಿಲ್ಲ. ಚಂಬರ್ಲಿನ್ ಅವರು ಹೌಸ್ ಆಫ್ ಕಾಮನ್‌ನ ಮೂರು ಮುಖ್ಯ ಪಾರ್ಟಿಗಳ ಮೇಲೆ ಅಧೀನತೆ ಹೊಂದಿರುವ ವ್ಯಕ್ತಿಯನ್ನು ಬಯಸಿದ್ದರು. ಚಂಬರ್ಲಿನ್, ಹ್ಯಾಲಿಫ್ಯಾಕ್ಸ್,ಚರ್ಚಿಲ್‌ ಮತ್ತು ಡೇವಿಡ್ ಮಾರ್ಗಿಸನ್ ಅವರ ನಡುವೆ ನಡೆದ ಮಾತುಕತೆಯ ನಂತರ, ಸರ್ಕಾರದ ಮುಖ್ಯಸ್ಥ ವ್ಹಿಪ್ ಅವರು ಚರ್ಚಿಲ್ ಅವರನ್ನು ಶಿಪಾರಸ್ಸು ಮಾಡಿದರು. ಸಾಂವಿಧಾನಿಕ ರಾಜನಾದ ಜಾರ್ಜ್ VI ಅವರು ಚರ್ಚಿಲ್ ಅವರನ್ನು ಪ್ರಧಾನಿಯಾಗುವಂತೆ ಕೇಳಿಕೊಂಡರು. ಚರ್ಚಿಲ್‌ ಅವರ ಮೊದಲ ಕೆಲಸವು ಚಂಬರ್ಲಿನ್ ಅವರಿಗೆ ತಮಗೆ ಬೆಂಬಲ ನೀಡಿದ್ದಕ್ಕಾಗಿ ಅಭಿನಂದಿಸಿದುದಾಗಿತ್ತು.<ref>ಸೆಲ್ಫ್, ರಾಬರ್ಟ್ (೨೦೦೬). ''ನೆವಲ್ಲಿ ಚೆಂಬರ್ಲಿನ್: ಎ ಬಯೋಗ್ರಫಿ'', ಪುಟ. ೪೩೧. ಆ‍ಯ್‌ಶ್‌ಗೇಟ್. ISBN ೯೭೮-೦-೭೫೪೬-೫೬೧೫-೯.</ref> [[File:Winston Churchill As Prime Minister 1940-45 H10688.jpg|thumb|left|ಚರ್ಚಿಲ್‌, ಜೂನ್ 1941ರಲ್ಲಿ ಸ್ಟೆನ್ ಸಬ್‌ಮಷಿನ್ ಗನ್‌ನಿಂದ ಗುರಿಯಿಡುತ್ತಿರುವುದು.ಚರ್ಚಿಲ್‌ ಎಡ ಭಾಗದಲ್ಲಿ ಪಿನ್ ಸ್ಟ್ರಿಪ್ಡ್ ಸೂಟ್ ಮತ್ತು ಟ್ರಿಬ್ಲಿ ಧರಿಸಿದ ವ್ಯಕ್ತಿ ಅವರ ಅಂಗರಕ್ಷಕ ವಾಲ್ಟರ್ ಎಚ್.ಥಾಮ್ಸನ್]] ಹಲವರಲ್ಲಿ ಪ್ರಪ್ರಥಮವಾಗಿ ಚರ್ಚಿಲ್‌ ಅವರು ಎರಡನೇ ಮಹಾಯುದ್ದದ ಅವಧಿಯಲ್ಲಿ ಹಿಟ್ಲರ್‌ನಿಂದ ಆತಂಕ ಹೆಚ್ಚುತ್ತರುವುದನ್ನು ಗುರುತಿಸಿದರು. ಆದರೆ ಅವರ ಎಚ್ಚರಿಕೆಯು ನಿರ್ಲಕ್ಷಿಸಲ್ಪಟ್ಟಿತು. ಆದಾಗಿಯೂ ಬ್ರಿಟಿಷ್ ಸಾರ್ವಜನಿಕ ಘಟಕ ಮತ್ತು ರಾಜಕೀಯ ಭಾವುಕತೆಯು ಪ್ರಧಾನ ಜರ್ಮನಿಯೊಂದಿಗೆ ಶಾಂತಿ ಒಪ್ಪಂದ ಏರ್ಪಡಲು ಕಾರಣವಾಯಿತು. ಅವರ ಪರ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಲಾರ್ಡ್ ಹ್ಯಾಲಿಫ್ಯಾಕ್ಸ್ ಅವರೊಂದಿಗೆ ಮಾತುಕತೆ ನಡೆದಾಗಿಯೂ, ಚರ್ಚಿಲ್ ಅವರು ಹಿಟ್ಲರ್‍ ಜರ್ಮನಿಯೊಂದಿಗೆ ಕದನ ವಿರಾಮವನ್ನು ಪರಿಗಣಿಸಲು ತಿರಸ್ಕರಿಸಿದರು.<ref>ಬನ್ಗೆ ೨೦೦೦, ಪುಟ. ೧೧</ref> ಅವರ ವಾಕ್‌ಚಾತುರ್ಯದ ಉಪಯೋಗದಿಂದ ಸಾರ್ವಜನಿಕರಲ್ಲಿ ಶಾಂತಿ ಸಂಧಾನದ ಠರಾವನ್ನು ಅಂಗೀಕರಿಸಲು ವಿರೋಧ ವ್ಯಕ್ತವಾದ್ದರಿಂದ ಬ್ರಿಟಿಷರು ದೀರ್ಘಾವಧಿಯ ಯುದ್ದಕ್ಕೆ ಸನ್ನದ್ದರಾಗಬೇಕಾಯಿತು.<ref>ಜೆನ್ಕಿನ್ಸ್, ಪುಪು. ೬೧೬–೪೬</ref> ಮುಂಬರುವ ಯುದ್ದದ ಕುರಿತು ವಿಶ್ಲೇಶಣೆ ಮಂಡಿಸುತ್ತಾ, ಚರ್ಚಿಲ್ ಅವರು ೧೮ ಜೂನ್ ೧೯೪೦ ರಂದು ಕಾಮನ್ ಹೌಸ್‌ನಲ್ಲಿ ಮಾಡಿದ ತಮ್ಮ "ಫೈನೆಸ್ಟ್ ಹವರ್‍" ಭಾಷಣದಲ್ಲಿ ಮಾತನಾಡುತ್ತಾ,"ನಾನು ಬ್ರಿಟನ್ ಯುದ್ದ ಪ್ರಾರಂಭವಾಗುವುದನ್ನು ನಿರೀಕ್ಷಿಸುತ್ತಿದ್ದೇನೆ" ಎಂದರು.<ref>ಜೆನ್ಕಿನ್ಸ್, ಪು. ೬೨೧</ref> ಜರ್ಮನಿಯೊಂದಿಗೆ ಕದನವಿರಾಮವನ್ನು ತಿರಸ್ಕರಿಸುವುದರ ಮೂಲಕ ಚರ್ಚಿಲ್ ಅವರು [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯ]]ದಲ್ಲಿ ನಿಯಂತ್ರಣವನ್ನು ಕಾಯ್ದುಕೊಂಡರು ಮತ್ತು ೧೯೪೨–೪೫ ವರೆಗಿನ ಸಂಯುಕ್ತ ಧಾಳಿಗಳಿಗೆ ನೆಲೆಯೊಂದನ್ನು ರಚಿಸಿಕೊಂಡರು. [[ಸೊವಿಯೆಟ್ ಒಕ್ಕೂಟ|ಸೋವಿಯತ್ ಒಕ್ಕುಟ]] ಮತ್ತು ಪಶ್ಚಿಮ ಯುರೋಪ್‌ಗಳ ವಶಕ್ಕೆ ಬ್ರಿಟನ್ ವೇದಿಕೆಯಾಗಿ ಪರಿಣಮಿಸಿತು. ಈ ಹಿಂದಿನ ಟೀಕೆಗಳನ್ನು ಅನುಲಕ್ಷಿಸಿ ಚರ್ಚಿಲ್ ಅವರು ಯುದ್ದದ ಕಾರ್ಯತಂತ್ರ ರೂಪಣೆಗೆ ಏಕೈಕ ಮಂತ್ರಿಯೋರ್ವರನ್ನು ನಿಯೋಜಿಸುವುದರ ಬದಲಾಗಿ ಹೆಚ್ಚುವರಿಯಾಗಿ ಒಂದು ರಕ್ಷಣಾ ಮಂತ್ರಿ ಹುದ್ದೆಯನ್ನು ರಚಿಸಿದರು. ಅವರು ತಕ್ಷಣ ತಮ್ಮ ಸ್ನೇಹಿತ ಮತ್ತು ನಂಬಿಕಸ್ಥ, ಕೈಗಾರಿಕಾ ಉದ್ಯಮಿ ಮತ್ತು ದಿನಪತ್ರಿಕೆ ವ್ಯಾಪಾರಿ ಲಾರ್ಡ್ ಬೀವರ್‌ಬ್ರೂಕ್‌ರನ್ನು ಏರ್‌ಕ್ರಾಫ್ಟ್ ಉತ್ಪಾದನೆಯ ಉಸ್ತುವಾರಿಯನ್ನು ನೋಡಿಕೊಳುವುದಕ್ಕೆ ನೇಮಿಸಿದರು. ಬಿವೇರ್‌ ಬ್ರೂಕ್ ಅವರ ಕುಶಾಗ್ರ ವ್ಯಾಪಾರಿ ಬುದ್ಧಿಯು ಬ್ರಿಟನ್‌ಗೆ ವಿಮಾನಗಳ ಉತ್ಪಾದನೆಗೆ ಮತ್ತು ತಂತ್ರಜ್ಞಾನದಲ್ಲಿ ಒಳ್ಳೆಯ ಉತ್ತೇಜನ ನೀಡಿತು ಮತ್ತು ನಂತರದ ಯುದ್ದದಲ್ಲಿ ವ್ಯತ್ಯಾಸದ ಅನುಭವ ನೀಡಿತು.<ref>ಅಲೆನ್, ಹರ್ಬರ್ಟ್ ರೇಮಂಡ್. ಹೂ ಓನ್ ದ ಬ್ಯಾಟಲ್ ಆಫ್ ಬ್ರಿಟನ್? ಲಂಡನ್: ಆರ್ಥರ್ ಬರ್ಕರ್, ೧೯೭೪. ISBN ೦-೧೯-೫೭೯೫೫೧-೨.</ref> [[File:Winston Churchill at Coventry Cathedral cph.3a18421.jpg|thumb|ಕವೆಂಟ್ರಿ ಕೆಥಡ್ರಾಲ್ ಭಗ್ನಾವಶೇಷಗಳ ಮೂಲಕ ಹಾದು ಹೋಗುತ್ತಿರುವ ವಿನ್‌ಸ್ಟನ್ ಚರ್ಚಿಲ್ 1941]] ಚರ್ಚಿಲ್‌‌ರ ಭಾಷಣಗಳು ಬ್ರಿಟೀಷ್ ಯುದ್ಧವ್ಯೂಹಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುವಂತವಾಗಿದ್ದವು. ಪ್ರಧಾನಿಯಾದ ನಂತರ ಅವರು ಪ್ರಥಮವಾಗಿ ಮಾಡಿದ ಭಾಷಣದಲ್ಲಿ, "ನಾನು ಕೊಡುಗೆಗಾಗಿ ಏನನ್ನೂ ಹೊಂದಿಲ್ಲ ಆದರೆ ರಕ್ತ, ಶ್ರಮ, ಕಣ್ಣೀರು ಮತ್ತು ಬೆವರನ್ನು ಕೊಡಲು ತಯಾರಿದ್ದೇನೆ" ಎಂದಿದ್ದು ಭಾರೀ ಪ್ರಸಿದ್ದವಾಯಿತು. ನಂತರ ಈ ಮಾತಿಗೆ ಸಾಮ್ಯವಾಗಿರುವಂತಹದ್ದೇ ಇನ್ನೆರಡು ಮಾತುಗಳನ್ನು ಬ್ರಿಟನ್ ಯುದ್ದಕ್ಕೂ ಮುಂಚೆ ಹೇಳಿದ್ದರು. ಅವುಗಳಲ್ಲಿ ಒಂದು ಈ ಕೆಳಗಿನ ಮಾತುಗಳನ್ನು ಒಳಗೊಂಡಿತ್ತು: {{quote|... we shall fight in France, we shall fight on the seas and oceans, we shall fight with growing confidence and growing strength in the air, we shall defend our island, whatever the cost may be, [[we shall fight on the beaches]], we shall fight on the landing grounds, we shall fight in the fields and in the streets, we shall fight in the hills; we shall never surrender.<ref name="centre-beaches">{{cite web|url=http://www.winstonchurchill.org/learn/speeches/speeches-of-winston-churchill/128-we-shall-fight-on-the-beaches|title=We Shall Fight on the Beaches, 4 June 1940|accessdate=20 December 2007|publisher=Churchill Centre}}</ref>}} ಮತ್ತೊಂದು: {{quote|Let us therefore brace ourselves to our duties, and so bear ourselves, that if the British Empire and its Commonwealth last for a thousand years, men will still say, '[[This was their finest hour]]'.<ref name="centre-finesthour">{{cite web|url=http://www.winstonchurchill.org/learn/speeches/speeches-of-winston-churchill/122-their-finest-hour|title=Their Finest Hour, 18 June 1940|accessdate=20 December 2007|publisher=Churchill Centre}}</ref>}} [[File:Brooke - Churchill - Montgomery.jpg|thumb|ಫೀಲ್ಡ್ ಮಾರ್ಷಲ್ ಅಲಾನ್ ಬ್ರೂಕ್(ಎಡ), ಫೀಲ್ಡ್ ಮಾರ್ಷಲ್ ಬೆರ್ನಾರ್ಡ್ ಮೊಂಟ್ಗೊಮೇರಿ ಜೊತೆ ಚರ್ಚಿಲ್‌ 1944]] ಬ್ರಿಟನ್ ಯುದ್ದದ ಉತ್ತುಂಗ ಸ್ಥಿತಿಯಲ್ಲಿ ಅವರ ಹಾಯಿಹಗ್ಗದ ತರಹದ ಸಮೀಕ್ಷೆಯ ಪರಿಸ್ಥಿತಿಯ ನೆನಪಿಡಬಹುದಾದ ಲೈನ್, "ಮಾನವ ಸಂಘರ್ಷದ ರಣರಂಗವಿಲ್ಲದೇ ಹಲವಾರು ಜನರಿಂದ ''[[ಕೆಲವು ಜನರವರೆಗೆ]]'' ಹಲವಾರು ದೇಶಗಳು ಆಳಲ್ಪಟ್ಟಿವೆ" ಎಂಬ ವಾಕ್ಯವನ್ನೂ ಒಳಗೊಂಡಿತ್ತು. ಇದು ಗೆದ್ದು ಬಂದಂತಹ ಆರ್‌ಎಎಫ್‌ ಫೈಟರ್‌ ಫೈಲಟ್‌ಗಳು ಅವರಿಗೆ ಅಧೀನರಾಗುವಂತಹ ಪರಿಸ್ಥಿತಿಯುಂಟುಮಾಡಿತು.<ref>ಸ್ಪೀಚ್ ಟು ದ ಹೌಸ್ ಆಫ್ ಕಾಮನ್ಸ್ ಆನ್ ೨೦ ಅಗಸ್ಟ್ ೧೯೪೦</ref> ಅವರು ಪ್ರಸ್ತುತದಲ್ಲಿ ಬ್ಯಾಟಲ್ ಆಫ್ ಬ್ರಿಟನ್ ಬಂಕರ್ ಎಂದು ಕರೆಯಲ್ಪಡುವ ಆರ್‌ಎ‌ಎಫ್ ಅಕ್ಸ್‌ಬ್ರಿಜ್‌ನಲ್ಲಿ ೧೬ ಅಗಸ್ಟ್ ೧೯೪೦ ರಂದು ಮೊದಲು ತಮ್ಮ ಎಕ್ಸಿಟ್ ಫಾರ್ಮ್ ಸಂಖ್ಯೆ ೧೧ಗುಂಪಿನ ಅಂಡರ್‌ಗ್ರೌಂಡ್ ಬಂಕರ್ ಬಗ್ಗೆ ಈ ಮತುಗಳನ್ನು ಹೇಳಿದರು. ೧೦ ನವೆಂಬರ್ ೧೯೪೨ ರಲ್ಲಿ ಲಂಡನ್‌ನ ಮ್ಯಾನ್‌ಷನ್ ಹೌಸ್‌ನ ಲಾರ್ಡ್ ಮೇಯರ್ಸ್ ಲ್ಯುಂಚಿಯಾನ್‌ನಲ್ಲಿ ಸೆಕೆಂಡ್ ಬ್ಯಾಟಲ್ ಆಫ್ ಅಲ್ ಅಲಾಮೈನ್‌ನಲ್ಲಿನ ಅಸಂಬಂಧಿತ ಜಯಕ್ಕೆ ಪ್ರತಿಕ್ರಿಯೆಯಾಗಿ ಅವರು ನೀಡಿದ ಭಾಷಣವು ಅವರ ಅತ್ಯಂತ ಸ್ಮರಣೀಯ ಭಾಷಣವಾಗಿತ್ತು: {{quote|This is not the end. It is not even the beginning of the end. But it is, perhaps, the end of the beginning.<ref name="centre-endofthebeginning">{{cite web|url=http://www.winstonchurchill.org/learn/speeches/quotations|title=Famous Quotations and Stories|accessdate=28 August 2009|publisher=Churchill Centre}}</ref>}} ಜೀವನಾಧಾರಕ್ಕೆ ಹೆಚ್ಚಿನದೇನನ್ನೂ ಹೊಂದದೇ ಅಥವಾ ಬ್ರಿಟಿಷ್ ಜನರಿಗೆ ಕೊಡಮಾಡಲು ಯಾವುದೇ ಒಳ್ಳೆಯ ಸುದ್ದಿಯಿಲ್ಲದೇ, ಚರ್ಚಿಲ್ ಅಪಾಯದ ಸ್ಪಷ್ಟತೆ ಇದ್ದರೂ ಬೇಕಂತಲೇ ಅದನ್ನು ಸವಾಲಾಗಿ ತೆಗೆದುಕೊಂಡರು. "ವಾಕ್ ಶಕ್ತಿ" ಯ ಬಗ್ಗೆ ಬರೆಯುತ್ತಾ ಚರ್ಚಿಲ್ ಅವರು "ಇದನ್ನು ಯಾರಿಂದಾದರೂ ಅನುಗ್ರಹಿಸಲೂ ಸಾಧ್ಯವಿಲ್ಲ ಮತ್ತು ಪೂರ್ತಿಯಾಗಿ ಯಾರಿಂದಲೂ ಪಡೆದುಕೊಳ್ಳಲೂ ಸಾಧ್ಯವಿಲ್ಲ, ಆದರೆ ಬೆಳೆಸಲ್ಪಡುತ್ತದೆ." ಆದರೆ ಎಲ್ಲವೂ ಕೂಡ ಅವರ ಮಾತಿನ ಮೂಲಕ ಆಕರ್ಷಿಸಲ್ಪಡುವುದಿಲ್ಲ. ಎಲ್ಲರೂ ಆಡಂಭರದ ಭಾಷಣದಿಂದ ಮರುಳಾಗುವುದಿಲ್ಲ. ಆಸ್ಟ್ರೇಲಿಯಾದ ಪ್ರಧಾನಿಯಾಗಿದ್ದ ರಾಬರ್ಟ್ ಮೆಂಜೀಸ್ ಅವರು ಸ್ವಂತಕ್ಕೆ ಅನುವಾದಕಾರನನ್ನು ಹೊಂದಿದ್ದರು ಮತ್ತು ಎರಡನೇ ಮಹಾಯುದ್ದದ ಸಮಯದಲ್ಲಿ ಚರ್ಚ್‌ಲ್‌ ಅವರ ಬಗ್ಗೆ ಹೇಳುತ್ತಾ, "ಅವರ ನಿಜವಾದ ನಿರಂಕುಶಾಧಿಕಾರವು ಉಜ್ವಲವಾದ ಮಾತುಗಳಿಂದ ಸಿದ್ದಿಸಿತ್ತು ಮತ್ತು ನನ್ನ ಮನಸ್ಸಿಗೆ ಎಷ್ಟು ಆಕರ್ಷಣೀಯವಾಗಿತ್ತೆಂದರೆ, ಸಂದಿಗ್ಧ ವಿಷಯ ಮತ್ತು ಸನ್ನಿವೇಶಗಳೆಲ್ಲವನ್ನೂ ಕೂಡಾ ಆಚೆಗಿರಿಸಿಬಿಡುತ್ತಿದ್ದೆ" ಎಂದರು.<ref>{{cite web|last=Menzies|first=Robert|url=http://www.oph.gov.au/menzies/churchillandthewarcabinet.htm|title=Menzies; 1941 War Diary – Churchill and the War Cabinet|accessdate=23 December 2007|archive-date=28 ಡಿಸೆಂಬರ್ 2007|archive-url=https://web.archive.org/web/20071228111033/http://www.oph.gov.au/menzies/churchillandthewarcabinet.htm|url-status=dead}}</ref> ಮತ್ತೊಂದು ಇದೇ ರೀತಿಯ ಬರಹವು ಹೀಗೆ ಹೇಳುತ್ತದೆ, "ಅವರು ವಿರಾಮವಿಲ್ಲದೇ ದುಡಿಯುವವರ ಶಬ್ದಗಳಿಂದಲೇ ತಮ್ಮ ತಲೆಯಲ್ಲಿ ಉಪಾಯಗಳನ್ನು ಬೆಳೆಸಿಕೊಂಡರು.... ಮತ್ತು ತಮ್ಮಷ್ಟಕ್ಕೇ ಜೀತದಾಳುಗಳ ಕುರಿತ ಎಲ್ಲಾ ಸತ್ಯಗಳನ್ನು ಮನವರಿಕೆ ಮಾಡಿಕೊಂಡು, ಒಂದು ವೇಳೆ ಇದಕ್ಕೆ ಒಂದು ಭಾರಿ ಅನುಮತಿ ನೀಡಿದರೆ ಅದು ತಮ್ಮ ವಾಕ್ ಶಕ್ತಿಯಿಂದ ಅನಾಗರಿಕ ವ್ಯವಸ್ಥೆಯನ್ನು ಲಂಗುಲಗಾಮಿಲ್ಲದೇ ಜಾರಿಗೊಳಿಸಿದಂತಾಗುತ್ತದೆ ಎಂದುಕೊಂಡರು."<ref>{{cite book|first=John|last=Denson|title=The Costs of War: America's Pyrrhic Victories|location=New York|publisher=Prentice Hall, Inc.|isbn=1-56000-319-7|page=259|year=1997}}</ref> ===ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಸಂಬಂಧಗಳು=== [[File:Winston Churchill 1941 photo by Yousuf Karsh.jpg|thumb|left|205px|ಚರ್ಚಿಲ್‌ ಡಿಸೆಂಬರ್ 1941ರಲ್ಲಿ ಕೆನಡಾದ ಸಂಸತ್ತಿನಲ್ಲಿ ಭಾಷಣ ಮುಗಿಸಿದ ನಂತರ]] [[File:Cairo conference.jpg|thumb|1943ರ ಕೈರೋ ಸಭೆಯಲ್ಲಿ ಜೆನರಾಲಿಸಿಮೊ ಚಿಯಾಂಗ್ ಕೈ-ಶೇಕ್, ಫ್ರ್ಯಾಂಕ್ಲಿನ್ ಡಿ ರೂಸ್ವೆಲ್ಟ್ ಮತ್ತು ಚರ್ಚಿಲ್]] ಚರ್ಚಿಲ್ ಅವರು ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಮತ್ತು ಉತ್ತರ ಅಟ್ಲಾಂಟಿಕ್ ಜಲಮಾರ್ಗದ ಮೂಲಕ ಆಹಾರ, ತೈಲ ಮತ್ತು ಯುದ್ದ ಶಸ್ತ್ರಾಸ್ತ್ರಗಳ ವ್ಯಾಪಾರ ವಹಿವಾಟಿನಲ್ಲಿ ಯಶಸ್ವಿಯಾದರು.<ref name="Lucaks">ಜಾನ್ ಲುಕಾಕ್ಸ್ [http://www.americanheritage.com/articles/magazine/ah/2008/4/2008_4_28.shtml ] {{Webarchive|url=https://web.archive.org/web/20091003042249/http://www.americanheritage.com/articles/magazine/ah/2008/4/2008_4_28.shtml |date=2009-10-03 }} "ಚರ್ಚಿಲ್‌ ಆಫರ್ಸ್ ಟಾಯಿಲ್ ಆ‍ಯ್‌೦ಡ್ ಟೀಯರ್ಸ್ ಟು ಎಫ್‌ಡಿಆರ್," ''ಅಮೆರಿಕನ್ ಹೆರಿಟೇಜ್'', ಸ್ಪ್ರಿಂಗ್/ಸಮ್ಮರ್ ೨೦೦೮</ref> ಇದೇ ಕಾರಣದಿಂದ ಚರ್ಚಿಲ್ ಅವರು, ೧೯೪೦ ರಲ್ಲಿ ರೂಸ್‌ವೆಲ್ಟ್‌ ಅವರು ಪುನಃ ಆಯ್ಕೆಯಾದ ಮೇಲೆಯೂ ಮುಂದುವರೆಸಿದರು. ಪುನರ್‌ಆಯ್ಕೆಯಾದ ನಂತರ ರೂಸ್‌ವೆಲ್ಟ್‌ ಅವರು ಹಣ ಪಾವತಿ ಮಾಡದ ಹೊರತಾಗಿಯೂ ಬ್ರಿಟನ್‌ಗೆ ಯುದ್ದೋಪಕರಣಗಳನ್ನು ಮತ್ತು ಹಡಗು ಮಾರ್ಗವನ್ನು ಒದಗಿಸಲು ಹೊಸದೊಂದು ವಿಧಾನವನ್ನು ಅಳವಡಿಸಿದರು. ಸರಳವಾಗಿ ಹೇಳುವುದಾದರೆ, ರೂಸ್‌ವೆಲ್ಟ್ ಈ ತೀವ್ರ ದುಬಾರಿ ಸೇವೆಗೆ ಮರುಪಾವತಿ ಮಾಡುವುದು ಯುಎಸ್ ಅನ್ನು ಸಮರ್ಥಿಸುವಂತೆ ಮಾಡುತ್ತದೆ ಎಂಬುದಾಗಿ ಮನವೊಲಿಸಿದರು; ಮತ್ತು ಆದ್ದರಿಂದ ಲೆಂಡ್-ಲೀಸ್ (ಕಡಸಾಲ) ಪಾಲಿಸಿಯು ಜಾರಿಗೆ ಬಂದಿತು. ಚರ್ಚಿಲ್ ಅವರು ಯುದ್ದಸಾಮಗ್ರಿಗಳ ವಿಷಯವಾಗಿ ರೂಸ್‌ವೆಲ್ಟ್‌ ಅವರೊಂದಿಗೆ ೧೨ ಭಾರಿ ಸಭೆಗಳನ್ನು ನಡೆಸಿದರು. ಈ ಮಾತುಕತೆಯಲ್ಲಿ ಅಟ್ಲಾಂಟಿಕ್ ಅಧಿಕಾರ ಪತ್ರ, ಯುರೋಪ್‌ನ ಮೊದಲ ಯುದ್ದ ತಂತ್ರ, ಸಂಯುಕ್ತ ರಾಷ್ಟ್ರಗಳ ಘೋಷಣೆ ಮತ್ತು ಇನ್ನಿತರ ಯುದ್ದ ನಿಯಮಗಳು ಸೇರಿದ್ದವು. ಪರ್ಲ್ ಹಾರ್ಬರ್‍ ಮೇಲೆ ಧಾಳಿ ಮಾಡಿದ ನಂತರ, ಯುಎಸ್ ದೇಶದ ಸಹಾಯ ನಿರೀಕ್ಷಿಸಿದ ಚರ್ಚಿಲ್ ಅವರ ಮೊದಲ ಚಿಂತನೆಯೆಂದರೆ, "೨೬ ಡಿಸೆಂಬರ್‍ ೧೯೪೧ ರಂದು ನಾವು ಯುದ್ದವನ್ನು ಗೆದ್ದಿದ್ದೇವೆ!" ಎಂಬ ಘೋಷಣೆ ಮಾಡುವುದಾಗಿತ್ತು.<ref>{{cite book|last=Stokesbury|first=James L.|title=A Short History of WWII|publisher=William Morrow and Company, Inc.|year=1980|location=New York|page=171|isbn=0-688-03587-6}}</ref> ೨೬ ಡಿಸೆಂಬರ್ ೧೯೪೧ ರಂದು ಯುಎಸ್‌ ಕಾಂಗ್ರೆಸ್ ದೇಶದ ಜಂಟಿ ಸಭೆಯನ್ನು ಉದ್ದೇಶಿಸಿ ಚರ್ಚಿಲ್ ಅವರು ಭಾಷಣ ಮಾಡಿದರು ಮತ್ತು ಜರ್ಮನಿ ಮತ್ತು ಜಪಾನ್ ದೇಶವನ್ನು ಕುರಿತು "ನಾವು ಯಾವ ರೀತಿಯ ಜನರೆಂದು ಅವರು ತಿಳಿದುಕೊಂಡಿರುವರು?" ಎಂದು ಪ್ರಶ್ನಿಸಿದರು.<ref>[http://www.ibiblio.org/pha/policy/1941/411226a.html ಪ್ರೈಮ್ ಮಿನಿಸ್ಟರ್ ವಿನ್‌ಸ್ಟನ್ ಚರ್ಚಿಲ್ಸ್ ಅಡ್ರೆಸ್ ಟು ದ ಕಾಂಗ್ರೆಸ್ ಆಫ್ ದ ಯುನೈಟೆಡ್ ಸ್ಟೇಟ್ಸ್] ೧೯೪೧, IBiblio.org</ref> ಚರ್ಚಿಲ್ ಹ್ಯೂ ಡಾಲ್ಟನ್‌ರ ಮಿನಿಸ್ಟ್ರಿ ಆಫ್ ಇಕನಾಮಿಕ್ ವಾರ್‌ಫೇರ್‌ನ ನಿರ್ದೇಶನದಡಿಯಲ್ಲಿ ಸ್ಪೆಷಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್ (ಎಸ್‌ಒಇ) ಅನ್ನು ಪ್ರಾರಂಭಿಸಿದರು, ಅದು ಗಮನಾರ್ಹವಾದ ಯಶಸ್ಸಿನ ಜೊತೆಗೆ ವಶಪಡಿಸಿಕೊಂಡ ವಿಭಾಗಗಳಲ್ಲಿ ರಹಸ್ಯ, ವಿಧ್ವಂಸಕ ಮತ್ತು ವಿಭಾಜಕ ಕಾರ್ಯಾಚರಣೆಗಳನ್ನು ಸ್ಥಾಪಿಸಿತು, ಆಚರಣೆಗೆ ತಂದಿತು. ರಷ್ಯನ್ನರು ಅವರನ್ನು "ಬ್ರಿಟಿಷ್ ಬುಲ್‌ಡಾಗ್" ಎಂದೇ ಗುರುತಿಸಿದರು. ಚರ್ಚಿಲ್‌ ಅವರ ಆರೋಗ್ಯವು ದುರ್ಬಲಗೊಳ್ಳತೊಡಗಿತು. ಅವರು ವೈಟ್ ಹೌಸ್‌ನಲ್ಲಿ ಡಿಸೆಂಬರ್‍ ೧೯೪೧ ರಲ್ಲಿ ಲಘು ಹೃದಯಾಘಾತಕ್ಕೊಳಗಾದರು ಮತ್ತು ಡಿಸೆಂಬರ್‍ ೧೯೪೩ ರಲ್ಲಿ ನ್ಯುಮೋನಿಯಾಕ್ಕೊಳಗಾದರು. ಇದೆಲ್ಲದರ ಹೊರತಾಗಿಯೂ{{convert|100000|mi|km|-4}} ಯುದ್ದಪರ್ಯಂತವೂ ಇತರ ರಾಷ್ಟ್ರಗಳ ನಾಯಕರುಗಳನ್ನು ಭೇಟಿಮಾಡುವ ಸಲುವಾಗಿ ಪ್ರಯಾಣ ಮಾಡುತ್ತಲೇ ಇದ್ದರು. ಪ್ರಯಾಣ ಸಮಯದಲ್ಲಿ ಭದ್ರತಾ ದೃಷ್ಟಿಯಿಂದ ಅವರು ಸಾಮಾನ್ಯವಾಗಿ ಕೊಲೊನೆಲ್ ವಾರ್ಡೆನ್ ಎಂಬ ಉಪನಾಮದಿಂದ ಹೆಸರಿಸಿಕೊಳ್ಳುತ್ತಿದ್ದರು.<ref>{{cite book|url=https://books.google.com/?id=1Ok4AAAAIAAJ&q=colonel+warden&dq=colonel+warden|title=The War and Colonel Warden|year=1963|chapter=Flight to Cairo|quote=Colonel Warden was his favourite pseudonym|last=Pawle|first=Gerald|publisher=George G. Harrap & Co. Ltd|isbn=0856176370}}</ref> ಚರ್ಚಿಲ್ ಅವರು ಎರಡನೇ ಮಹಾಯುದ್ದದ ಸಮಯದಲ್ಲಿ ಯುರೋಪ್ ಮತ್ತು ಏಷ್ಯಾ ಗಡಿಗಳಲ್ಲಿ ನಡೆದ ಯುದ್ದಕ್ಕೆ ಸಂಬಂಧಿಸಿದ ಪುಸ್ತಕದ ಕುರಿತು ಗೋಷ್ಠಿ ನಡೆಸಿದರು. ಇವುಗಳನ್ನು ೧೯೪೩ ರಲ್ಲೇ ಚರ್ಚೆ ಮಾಡಲಾಗಿತ್ತು. ೧೯೪೪ರಲ್ಲಿ ಎರಡನೇ ಕ್ಯೂಬಿಕ್ ಕಾನ್ಫರೆನ್ಸ್‌ನಲ್ಲಿ ಅವರು ವಿಶೇಷ ದಳ ನಿಯೋಜನೆ ಕುರಿತು ಚಿತ್ರಣ ಮಂಡಿಸಿದರು ಮತ್ತು ಅಮೆರಿಕಾ ಅಧ್ಯಕ್ಷ ಫ್ರಾಂಕ್‌ಲಿನ್ ಡಿ. ರೂಸ್‌ವೆಲ್ಟ್‌ ಅವರೊಂದಿಗೆ ಒರಿಜಿನಲ್ ಮೋರ್‌ಗೆಂಟು ಪ್ಲಾನ್‌ನ ಮತ್ತೊಂದು ಆವೃತ್ತಿಗೆ ಸಹಿ ಮಾಡಿದರು. ಇದರಲ್ಲಿ ಬೇಷರತ್ತಾಗಿ ಶರಣಾದ ಜರ್ಮನಿ ದೇಶವನ್ನು ಮುಖ್ಯವಾಗಿ "ಕೃಷಿ ಮತ್ತು ಪಶುಪಾಲನಾ" ದೇಶವನ್ನಾಗಿ ಬದಲಾಯಿಸುವ ಒಪ್ಪಂದವನ್ನೊಳಗೊಂಡಿತ್ತು."<ref>ಮೈಕೆಲ್ ಆರ್. ಬೆಶ್ಲಾಸ್, (೨೦೦೨) ''ದಿ ಕಾಂಕರರ್ಸ್'' : ಪು. ೧೩೧</ref> ಯುರೋಪಿಯನ್ ಗಡಿಗಳು ಮತ್ತು ವಸಾಹತು ಪ್ರದೇಶಗಳ ಪ್ರಸ್ತಾವನೆಯನ್ನು ಔಪಚಾರಿಕವಾಗಿ [[ಹ್ಯಾರಿ ಎಸ್ ಟ್ರೂಮನ್]], ಚರ್ಚಿಲ್ ಮತ್ತು [[ಜೋಸೆಫ್ ಸ್ಟಾಲಿನ್]] ಅವರು ಪೋಸ್ಟ್‌ಡಮ್‌ನಲ್ಲಿ ಒಪ್ಪಿದರು. ಹ್ಯಾರಿ ಎಸ್ ಟ್ರೂಮನ್ ಅವರೊಂದಿಗೆ ಚರ್ಚಿಲ್‌ ಅವರ ಸುಧೃಢ ಬಾಂಧವ್ಯವು ಎರಡೂ ದೇಶಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿತ್ತು. ಆದರೆ ಅವರು ತಮ್ಮ ನೆಚ್ಚಿನ ಸ್ನೇಹಿತ ಮತ್ತು ತಮ್ಮದೇ ಒಂದು ಭಾಗದಂತಿದ್ದ ರೂಸ್‌ವೆಲ್ಟ್‌ ಅವರನ್ನು ಕಳೆದುಕೊಂಡಿದ್ದಕ್ಕೆ ದುಃಖಿಸಿದ್ದು ಸ್ಪಸ್ಟವಾಯಿತು. ಚರ್ಚಿಲ್ ಅವರು ಟ್ರೂಮನ್ ಅವರಿಗೆ ಮೊದಲ ದಿನವೇ ತಮ್ಮ ಅಗಾಧ ಬೆಂಬಲ ನೀಡಿದರು ಮತ್ತು "ಜಗತ್ತಿಗೆ ಅವಶ್ಯಕತೆಯಿರುವ ಹಾಗೂ ಅನುಕೂಲಕರವಾಗಿರುವ ಒಬ್ಬ ನಾಯಕರು" ಎಂದು ಕರೆದರು.<ref>ಜೆನ್ಕಿನ್ಸ್, ಪು. ೮೪೯</ref> ===ಸೋವಿಯತ್ ಒಕ್ಕೂಟಗಳ ಜೊತೆಗಿನ ಸಂಬಂಧಗಳು=== [[File:ChurchillandInonu.jpg|thumb|ದಕ್ಷಿಣ ಟರ್ಕಿಯಲ್ಲಿರುವ ಯೆನಿಸ್ ರೇಲ್ವೆ ಸ್ಟೇಶನ್‌ನಲ್ಲಿ ಗುಟ್ಟಾಗಿ ಪ್ರಧಾನಿ ಎಸ್ಮೆಟ್ ಇನೊನುರನ್ನು ಭೇಟಿ ಮಾಡುತ್ತಿರುವ ಚರ್ಚಿಲ್‌ 30 ಜನವರಿ 1943]] ಸೋವಿಯತ್‌ ಯೂನಿಯನ್‌ನ ಮೇಲೆ ಹಿಟ್ಲರ್‌ ಧಾಳಿ ಮಾಡಿದಾಗ ಕಮ್ಯುನಿಷ್ಟ್‌ ವಿರೋಧಿಯಾದ ಚರ್ಚಿಲ್‌ ಅವರು " ಒಂದು ವೇಳೆ ಹಿಟ್ಲರ್‌ ನರಕವನ್ನೇ ಬಯಸಿ ಸೋವಿಯತ್‌ ಯುನಿಯನ್‌ನಮೇಲೆ ದಾಳಿ ಮಾಡಿದರೆ ತಾನು ಕನಿಷ್ಟಪಕ್ಷ ಅವರಿಗೆ ಹೌಸ್‌ ಆಪ್‌ ಕಾಮನ್‌ನಲ್ಲಿಯಾದರೂ ಅವರ ಪರವಾಗಿ ಸಹಾಯ ಮಾಡುತ್ತೇನೆ" ಎಂದು ಸ್ಟಾಲಿನ್‌ ಅವರಿಗೆ ತನ್ನ ನಿಲುವನ್ನು ತಿಳಿಸುತ್ತಾ ಹೀಗೆ ಹೇಳಿದರು.<ref>{{cite web|url=http://www.chu.cam.ac.uk/archives/collections/churchill_papers/biography/|title=The Churchill Papers: Biography|publisher=Chu.cam.ac.uk|date=|accessdate=9 August 2009|archive-date=17 ಜನವರಿ 2014|archive-url=https://web.archive.org/web/20140117020600/http://www.chu.cam.ac.uk/archives/collections/churchill_papers/biography/|url-status=dead}}</ref> ಆದರೆ ಅತೀ ಶೀಘ್ರದಲ್ಲಿ ಸೋವಿಯತ್‌ ಯುನಿಯನ್‌ಗೆ ಸಹಾಯಮಾಡಲು ಸಮರ ಟ್ಯಾಂಕ್‌ಗಳನ್ನು ಕಳುಹಿಸಿಕೊಟ್ಟರು.<ref>{{cite book|last=Stokesbury|first=James L.|title=A Short History of WWII|publisher=William Morrow and Company, Inc.|year=1980|location=New York|page=159|isbn=0-688-03587-6}}</ref> ಒಪ್ಪಂದದ ಪ್ರದೇಶವು ಪೊಲೆಂಡ್‌ನ ಗಡಿಯಾಗಿತ್ತು. ಈ ಪ್ರದೇಶವು ಪೊಲೆಂಡ್‌ ಮತ್ತು ಸೋವಿಯತ್‌ ಯುನಿಯನ್‌ನ, ಮತ್ತು ಜರ್ಮನಿ ಮತ್ತು ಪೊಲೆಂಡ್‌ಗಳ ನಡುವಿನ ಗಡಿಯಾಗಿತ್ತು ಮತ್ತು ಈ ನಿರ್ಧಾರವು ಪೊಲಿಶ್‌ ಸರ್ಕಾರವನ್ನು ಹೊರಗಿಟ್ಟು ತೆಗೆದುಕೊಂಡ ನಿರ್ಧಾರವಾಗಿತ್ತು ಮತ್ತು ಇದೊಂದು ದ್ರೋಹದ ಕ್ರಮವೆಂದು ಮುಂದಿನ ಯುದ್ದದ ವರ್ಷಗಳಲ್ಲಿ ಕರೆಯಲಾಯಿತು. ಸ್ಟಾಲಿನ್‌ ಅವರ ಮನವೊಲಿಸುವ ಸಲುವಾಗಿ ಚರ್ಚಿಲ್‌ ಅವರು ಪೊಲಿಶ್‌ ದೇಶದ ಪ್ರಧಾನಮಂತ್ರಿಯಾದ ದೇಶಭೃಷ್ಟರಾಗಿರುವ ಮೈಕಲಾಜೈಕ್‌ ಅವರನ್ನು ಪ್ರೆರೇಪಿಸಲು ಪ್ರಯತ್ನಿಸಿದರು ಆದರೆ ಮೈಕಲಾಜೈಕ್‌ ಅವರು ತಿರಸ್ಕರಿಸಿದರು. ಎರಡೂ ದೇಶಗಳ ಗಡಿಯನ್ನು ಸರಿಯಾಗಿ ಗೊತ್ತುಮಾಡಲು ಜನರನ್ನು ವರ್ಗಾವಣೆ ಮಾಡುವುದೇ ಉತ್ತಮ ಮಾರ್ಗವೆಂದು ಮನವೊಲಿಸಲು ಚರ್ಚಿಲ್‌ ಅವರು ಪ್ರಯತ್ನಿಸಿದರು. ೧೫ ಡಿಸೆಂಬರ್‌ ೧೯೪೪ರಂದು ಕಾಮನ್‌ ಹೌಸ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು " ಜನರನ್ನು ಹೊರದಬ್ಬುವುದು ನಾವು ಮಾಡಬಹುದಾದ ಅತ್ಯಂತ ಉತ್ತಮ ಪರಿಹಾರವಾಗಿದೆ ಇದರಿಂದ ನಾವು ಜನಾಂಗೀಯ ಸಮಸ್ಯೆಗಳಿಂದಾಗಬಹುದಾದ ನಿರಂತರವಾಗಿ ಆಗುವ ತೊಂದರೆಗಳನ್ನು ನಿವಾರಿಸಬಹುದು. ಅಲ್ಲಿ ಕೊನೆಯಿಲ್ಲದ ತೊಂದರೆಗಳನ್ನು ಉಂಟುಮಾಡುವುದಕ್ಕೆ ಜನಸಂಖ್ಯೆಯ ಮಿಶ್ರಣವು ಕಂಡುಬರುವುದಿಲ್ಲ... ಒಂದು ಸ್ವಚ್ಛವಾದ ವರ್ಗವಣೆಯನ್ನು ಮಾಡಬೇಕಿದೆ. ನಾನು ಈ ಬದಲಾವಣೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಲ್ಪಟ್ಟಿರಲಿಲ್ಲ, ಇವು ಹೆಚ್ಚಾಗಿ ಆಧಿನಿಕ ಸನ್ನಿವೇಶಗಳಲ್ಲಿ ಸಂಭವಿಸುತ್ತವೆ."<ref>ಕ್ಲಾರ್ ಮರ್ಫಿ''[http://news.bbc.co.uk/1/hi/world/europe/3528506.stm WWII ಎಕ್ಸ್‌ಪಲ್ಶನ್ಸ್ ಸ್ಪೆಕ್ಟರ್ ಲೈವ್ಸ್ ಆನ್]'' BBC.co.uk ೨ ಅಗಸ್ಟ್ ೨೦೦೪</ref><ref>ಡೆ ಜಯಾಸ್, ಆಲ್ಫ್ರೆಡ್ ಎಂ. (೧೯೭೯) ''ನೆಮೆಸಿಸ್ ಎಟ್ ಪೋಟ್ಸ್‌ಡ್ಯಾಂ: ದಿ ಆಂಗ್ಲೊ ಅಮೆರಿಕ್ಸ್ ಆ‍ಯ್‌೦ಡ್ ದ ಎಕ್ಸ್‌ಪಲ್ಶನ್ ಆಫ್ ದ ಜರ್ಮನ್ಸ್'', ರಾಟ್ಲೆಡ್ಜ್ ISBN ೦-೭೧೦೦-೦೪೫೮-೩. ಅಧ್ಯಾಯ I, ಪು. ೧ ಸೈಟಿಂಗ್ ಚರ್ಚಿಲ್‌, ''ಪಾರ್ಲಿಮೆಂಟರಿ ಡಿಬೇಟ್ಸ್'', ಹೌಸ್ ಆಫ್ ಕಾಮನ್ಸ್, ಸಂಪುಟ. ೪೦೬, col. ೧೪೮೪</ref> ಆದಾಗ್ಯೂ ಜರ್ಮನ್‌ರ ಫಲಿತಾಂಶದ ವಿಸ್ಪೋಟನಗಳು ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಉಂಟುಮಾಡುವ ರೀತಿಯಲ್ಲಿ ನಡೆಸಲ್ಪಟ್ಟವು ಮತ್ತು, ವೆಸ್ಟ್ ಜರ್ಮನ್ ಮಿನಿಸ್ಟ್ರಿ ಆಫ್ ರೆಫ್ಯೂಜೀಸ್ ಮತ್ತು ಡಿಸ್‌ಪ್ಲೇಸ್ಡ್ ಪರ್ಸನ್ಸ್ (ನಿರಾಶ್ರಿತರ ಮತ್ತು ಬೀದಿಪ್ಲಾಲದ ಜನರ ಪಶ್ಚಿಮ ಜರ್ಮನ್ ವಿಭಾಗ) ೧೯೬೬ ರ ಒಂದು ವರದಿಯ ಪ್ರಕಾರ ಮಿಲಿಯನ್‍ಗಿಂತಲೂ ಹೆಚ್ಚಿನ ಸಂಖ್ಯೆಯ ಮರಣವು ಸಂಭವಿಸಿತ್ತು. ಚರ್ಚಿಲ್‌ ಅವರು ಸೋವಿಯತ್‌ ಯುನಿಯನ್‌ ಪೊಲೆಂಡ್‌ನ ಮೇಲೆ ಮಾಡಿದ ಆಕ್ರಮಣವನ್ನು ವಿರೋಧಿಸಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡರಾದರೂ ಸಮಾವೇಶದಲ್ಲಿ ಅದನ್ನು ವಿರೋಧಿಸಲು ಅವರಿಂದ ಸಾಧ್ಯವಾಗಲಿಲ್ಲ.<ref>ಜೆನ್ಕಿನ್ಸ್,ಪುಪು. ೭೫೯–೬೩</ref> [[File:Yalta summit 1945 with Churchill, Roosevelt, Stalin.jpg|thumb|left|ವಿನ್‌ಸ್ಟನ್ ಚರ್ಚಿಲ್ ಯಾಲ್ಟಾ ಸಭೆಯಲ್ಲಿ ರೂಸ್ವೆಲ್ಟ್ ಮತ್ತು ಸ್ಟಾಲಿನ್ ಜೊತೆಗೆ ಹಿಂಬದಿಯಲ್ಲಿ]] ೧೯೪೪ ಅಕ್ಟೋಬರ್‌ ಸಮಯದಲ್ಲಿ ಈಡನ್‌ ಅವರು ರಷ್ಯಾದ ಮುಖಂಡರನ್ನು ಭೇಟಿಯಾಗುವ ಸಲುವಾಗಿ ಮಾಸ್ಕೋದಲ್ಲಿದ್ದರು. ಈ ಸಂದರ್ಭದಲ್ಲಿ ರಷ್ಯಾದ ಸೇನೆಯು ಪಾಶ್ಚಿಮಾತ್ಯ ಯುರೋಪ್‌ ದೇಶಗಳ ಮೇಲೆ ದಂಡೆತ್ತಿ ಹೋಗುವ ಪ್ರಾರಂಭಿಕ ಹಂತದಲ್ಲಿದ್ದರು. ಎಲ್ಲವೂ ವಿಧ್ಯುಕ್ತವಾಗಿ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆಗುವವರೆಗೆ ಯಲ್ಟಾ ಸಮಾವೇಶವನ್ನು ನಿರ್ಧರಿಸಿ ತಾತ್ಕಾಲಿಕವಾಗಿ ಯುದ್ದ ಸಂದರ್ಭದಲ್ಲಿ ಯಾರು ಯಾವ ಕಾರ್ಯಗಳನ್ನು ನಿರ್ವಹಿಸಬೇಕೆಂದು ರೂಪುರೇಷೆಗಳನ್ನು ರೂಪಿಸಬೇಕೆಂದು ಚರ್ಚಿಲ್‌ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.<ref name="tsww">{{cite book|last=Churchill|first=Winston|title=The Second World War|publisher=Penguin|year=1989|location=London|page=852|isbn=0-14-012836-0}}</ref> ೯ ಅಕ್ಟೋಬರ್‌ ೧೯೪೪ರಂದು ಚರ್ಚಿಲ್ ಮತ್ತು ಸ್ಟಾಲಿನ್‌ ಅವರ ನಡುವೆ ಈ ಮಹತ್ತರವಾದ ಸಭೆಗಳು ಕ್ರೆಮ್ಲಿನ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಪೊಲೆಂಡ್‌ ಮತ್ತು ಬಾಲ್ಕನ್‌ಗಳ ಸಮಸ್ಯೆಗಳನ್ನು ಚರ್ಚಿಸಲಾಯಿತು.<ref name="percent">ರೆಸಿಸ್, ಅಲ್ಬರ್ಟ್. ''ದ ಚರ್ಚಿಲ್‌-ಸ್ಟ್ಯಾಲಿನ್ ಸಿಕ್ರೇಟ್ "ಪರ್ಸೆಂಟೇಜಸ್" ಅಗ್ರಿಮೆಂಟ್ ಆನ್ ದ ಬಲ್ಕನ್ಸ್, ಮಾಸ್ಕೊ, ಅಕ್ಟೋಬರ್ ೧೯೪೪''. ದಿ ಅಮೆರಿಕನ್ ಹಿಸ್ಟೋರಿಕಲ್ ರಿವ್ಯೂ, ಸಂಪುಟ. ೮೩, ಸಂಖ್ಯೆ. ೨. (ಎಪ್ರಿಲ್. ೧೯೭೮), ಪುಪು. ೩೬೮–೮೭</ref> ಆ ದಿನ ಚರ್ಚಿಲ್ ಅವರು ಸ್ಟಾಲಿನ್‌ ಅವರಿಗೆ ತಮ್ಮ ಭಾಷಣವನ್ನು ಅರ್ಥವತ್ತಾಗಿ ನಿರೂಪಿಸಿದರು: {{bquote|Let us settle about our affairs in the Balkans. Your armies are in Rumania and Bulgaria. We have interests, missions, and agents there. Don't let us get at cross-purposes in small ways. So far as Britain and Russia are concerned, how would it do for you to have ninety per cent predominance in Rumania, for us to have ninety per cent of the say in Greece, and go fifty-fifty about Yugoslavia?<ref name=tsww/>}} ಸ್ಟಾಲಿನ್‌ ಅವರು ಈ ಶೇಕಡಾವಾರು ಒಪ್ಪಂದವನ್ನು ಒಪ್ಪಿಕೊಂಡರು ಮತ್ತು ತಾವು ಬಾಷಾಂತರವನ್ನು ಸಂಪೂರ್ಣವಾಗಿ ಕೆಳಿಸಿಕೊಂಡಿದ್ದೇನೆಂದು ಕಾಗದದ ಮೇಲೆ ಗೀಚುವ ಮೂಲಕ ಸೂಚಿಸಿದರು. ೧೯೫೮ರಲ್ಲಿ ಈ ಸಭೆಯ ಎಲ್ಲ ವಿಷಯಗಳು ಸಾರ್ವಜನಿಕವಾಗಿ ಪ್ರಕಟಿಸಲಾದ ಐದು ವರ್ಷಗಳ ನಂತರ(''ಎರಡನೇ ಜಾಗತಿಕ ಯುದ್ದ'' ದ ಸಂದರ್ಭದಲ್ಲಿ) ಸೋವಿಯತ್‌ ಯುನಿಯನ್‌ನ ಅಧಿಕಾರಿಗಳು "ಬ್ರಿಟನ್‌ನಿಂದ ಬಂದ ಸಾಮಾನುಗಳ ಮೇಲೆ ಕಡಿಮೆ ಸುಂಕ ಹಾಕುವ ಒಪ್ಪಂದ"ಕ್ಕೆ ಸ್ಟಾಲಿನ್‌ ಅವರು ಸಹಿ ಹಾಕಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿದರು.<ref name="percent" /> ಯಲ್ಟಾ ಸಮಾವೇಶದ ಒಂದು ಅಂತಿಮ ತಿರುವಾದ ಸೊವಿಯತ್‌ ಯೂನಿಯನ್‌ನ ಎಲ್ಲ ದೇಶಗಳು ಒಕ್ಕೂಟಕ್ಕೆ ಸೇರಲಿವೆ ಎಂಬ ವಿಚಾರವು ಎಲ್ಲ ನಾಗರೀಕರಿಗೂ ತಿಳಿಯಪಟ್ಟಿತು. ಇದು ಕೂಡಲೇ ಮಿತ್ರರಾಷ್ಟ್ರಗಳಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡ ಯುದ್ಧದ ಸೋವಿಯತ್ ಖೈದಿಗಳ ಮೇಲೆ ಪರಿಣಾಮವನ್ನು ಬೀರಿತು, ಆದರೆ ಎಲ್ಲಾ ಈಸ್ಟರ್ನ್ ಯುರೋಪಿಯನ್ ನಿರಾಶ್ರಿತರಿಗೂ ಕೂಡ ವಿಸ್ತರಿಸಲ್ಪಟ್ಟಿತು.<ref>ಜೆರೆಮಿ ಮರ್ರೆ-ಬ್ರೌನ್‌ರಿಂದ [http://www.bu.edu/jeremymb/papers/paper-y1.htm ಎ ಫೂಟ್‌ಸ್ಟೋನ್ ಟು ಯಾಲ್ಟಾ] {{Webarchive|url=https://web.archive.org/web/20080516044735/http://www.bu.edu/jeremymb/papers/paper-y1.htm |date=2008-05-16 }}, ಬೋಸ್ಟನ್ ಯುನಿವರ್ಸಿಟಿಯಲ್ಲಿ ಡಾಕ್ಯುಮೆಂಟರಿ</ref> [[ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್|ಅಲೆಕ್ಸಾಂಡರ್‌ ಸೊಲ್ಜೆನಿಟ್ಸನ್‌]] ಅವರು ಕಿಲ್‌ಹಾಲ್‌ ಕಾರ್ಯಾಚರಣೆಯನ್ನು " ಎರಡನೇ ಮಹಾಯುದ್ದದ ಕೊನೆಯ ಗುಟ್ಟಾಗಿದೆ" ಎಂದಿದ್ದಾರೆ.<ref>[[ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್|ಸೋಜಿಟ್ಸಿನ್, ಅಲೆಕ್ಸಾಂಡರ್.]] ದಿ ಗುಲಾಗ್ ಆರ್ಚಿಪೆಲಾಗೊ, ಸಂಪುಟ. ೧. ಥಾಮ್ಸನ್ ಪಿ. ವೈಟ್ನಿಯಿಂದ ಅನುವಾದ. ನ್ಯೂಯಾರ್ಕ್: ಹಾರ್ಪರ್ ಆ‍ಯ್‌೦ಡ್ ರೋ, ೧೯೭೪, ಪು. ೮೫</ref> ಈ ಕಾರ್ಯಾಚರಣೆಯು ಯುದ್ದನಂತರ ಯುರೋಪ್‌ಗೆ ಪಲಾಯನ ಮಾಡಿದ ಸುಮಾರು ಎರಡು ಮಿಲಿಯನ್‌ ನಿರಾಶ್ರಿತರ ರಕ್ಷಣೆ<ref name="Hornberger">ಜಾಕೋಬ್ ಹಾರ್ನ್‌ಬೆರ್ಗರ್ ''ರಿಪಾರ್ಟ್ರಿಯೇಶನ್—ದ ಡಾರ್ಕ್ ಸೈಡ್ ಆಫ್ ವರ್ಲ್ಡ್ ವಾರ್ II''. ದ ಫೂಚರ್ ಆಫ್ ಫ್ರೀಡಮ್ ಫೌಂಡೇಶನ್, ೧೯೯೫. [http://www.fff.org/freedom/0495a.asp ] {{Webarchive|url=https://web.archive.org/web/20120117092222/http://www.fff.org/freedom/0495a.asp |date=2012-01-17 }}</ref> ಯ ಜವಾಬ್ಧಾರಿಯನ್ನು ವಹಿಸಿಕೊಂಡಿತು. ===ಡ್ರೆಸ್ಡನ್ ಬಾಂಬ್ ದಾಳಿ ವಿವಾದ=== {{Main|Bombing of Dresden in the Second World War}} [[File:Bundesarchiv Bild 183-08778-0001, Dresden, Tote nach Bombenangriff.jpg|thumb|ಡ್ರೆಸ್ಡೆನ್ ವಿನಾಶ ಫೆಭ್ರವರಿ 1945]] ೧೯೪೫, ಫೆಬ್ರವರಿ ೧೩–೧೫ ರ ಮಧ್ಯೆ ಬ್ರಿಟಿಷ್ ಮತ್ತು ಯುಎಸ್‌ನ ಬಾಂಬ್ ದಾಳಿಗಾರರು ಜರ್ಮನ್ ಗಾಯಾಳುಗಳು ಮತ್ತು ನಿರಾಶ್ರಿತರೇ ಆವರಿಸಿಕೊಂಡಿದ್ದ ಡ್ರೆಸ್ಟನ್‌ನ ಜರ್ಮನ್ ನಗರದ ಮೇಲೆ ಆಕ್ರಮಣ ನಡೆಸಿದರು.<ref>ಟೇಲರ್, ಫ್ರೆಡೆರಿಕ್; ''ಡೆಸ್ಡೆನ್: ಗುರುವಾರ, ೧೩ ಫೆಬ್ರವರಿ ೧೯೪೫'' ; [http://www.gallerybooks.com/bkm/wob040125.html ''ಯುಎಸ್ ರಿವ್ಯೂ'' ] {{Webarchive|url=https://web.archive.org/web/20101121082403/http://www.gallerybooks.com/bkm/wob040125.html |date=2010-11-21 }}, ನ್ಯೂಯಾರ್ಕ್:ಹಾರ್ಪರ್‌ಕಾಲಿನ್ಸ್, ISBN ೦-೦೬-೦೦೦೬೭೬-೫; [http://www.bloomsbury.com/BookCatalog/ProductItem.asp?S=&amp;isbn=0747570787 ''ಯು.ಕೆ. ರಿವ್ಯೂ'', ಲಂಡನ್: ಬ್ಲೂಮ್ಸ್‌ಬರಿ, ISBN 0-7475-7078-7. ಪುಪು. 262–64] {{Webarchive|url=https://web.archive.org/web/20080615234130/http://www.bloomsbury.com/BookCatalog/ProductItem.asp?S=&isbn=0747570787 |date=2008-06-15 }} ಡೆಸ್ಡೆನ್‌ನಲ್ಲಿ ಅಸಂಖ್ಯಾತ ಜನ ನಿರಾಶ್ರಿತರಿದ್ದಾರೆ. ಬಾಂಬ್ ದಾಳಿ ನಡೆದ ಮೊದಲನೆಯ ರಾತ್ರಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ೨೦೦,೦೦೦ ಅಥವಾ ಅದಕ್ಕಿಂತ ಕಡಿಮೆ ಜನ ನಿರಾಶ್ರಿತರಾಗಿದ್ದಾರೆಂದು ಅಂದಾಜಿಸಲು ಇತಿಹಾಸಕಾರ ಮ್ಯಾಥಿಯಸ್ ನೆಟ್ಜನರ್, ಗಟ್ಜ್ ಬೆರ್ಗಾಂಡರ್ ಮತ್ತು ಫ್ರೆಡರಿಕ್ ಟೇಲರ್, ಐತಿಹಾಸಿಕ ಮೂಲಗಳು ಮತ್ತು ಅನುಮಾನದ ಕಾರಣಗಳ ಮೂಲಕ ಅಂದಾಜಿಸುತ್ತಾರೆ.</ref> ನಗರದ ಸಾಂಸ್ಕೃತಿಕ ಪ್ರಾಧಾನ್ಯತೆಯ ಕಾರಣದಿಂದ ಮತ್ತು ಯುದ್ಧಾಂತ್ಯದ ಸಮೀಪದಲ್ಲಿ ನಾಗರಿಕ ಅಪಘಾತಗಳ ಸಂಖ್ಯೆಗಳ ಕಾರಣದಿಂದಾಗಿ ಇದು ತೀವ್ರ ಪ್ರಮಾಣದಲ್ಲಿ ವಿವಾದಕ್ಕೊಳಗಾದ ಪಾಶ್ಚಾತ್ಯ ಒಕ್ಕೂಟದ ಯುದ್ಧ ವಿಧಾನವಾಗಿತ್ತು. ಬಾಂಬ್ ದಾಳಿಯನ್ನು ಹಿಂಬಾಲಿಸಿ ಚರ್ಚಿಲ್ ಅತ್ಯಂತ ರಹಸ್ಯವೆಂದು ಪರಿಗಣಿಸಲ್ಪಟ್ಟ ಟೆಲಿಗ್ರಾಮ್‌ನಲ್ಲಿ ಹೀಗೆ ನುಡಿದನು:{{bquote|It seems to me that the moment has come when the question of bombing of German cities simply for the sake of increasing the terror, though under other pretexts, should be reviewed... I feel the need for more precise concentration upon military objectives such as oil and communications behind the immediate battle-zone, rather than on mere acts of terror and wanton destruction, however impressive.<ref>After the devastation of [[Dresden]] by aerial bombing, and the resulting fire storm (February 1945); quoted in ''Where the Right Went Wrong'' (2004) by Patrick J. Buchanan, p. 119</ref>}} ಇದರ ಪ್ರತಿಫಲನವಾಗಿ, ಸಿಬ್ಬಂದಿವರ್ಗದ ಪ್ರಮುಖರ ಒತ್ತಡ ಹಾಗೂ ಇತರರಲ್ಲಿ ಮುಖ್ಯವಾಗಿ ಸರ್ ಚಾರ್ಲ್ಸ್ ಪೋರ್ಟಲ್ (ವಾಯುಪಡೆಯ ಮುಖ್ಯಸ್ಥ)ರು ಮತ್ತು ಸರ್ ಆರ್ಥರ್ ಹ್ಯಾರಿಸ್ (ಆರ್‌ಎ‌ಎಫ್ ಬಾಂಬರ್ ಕಮಾಂಡ್‌ನಲ್ಲಿ ಎಒಸಿ-ಇನ್-ಸಿ) ವ್ಯಕ್ತಪಡಿಸಿದ ತಮ್ಮ ದೃಷ್ಟಿಕೋನಕ್ಕೆ ಪ್ರತಿಕ್ರಿಯಿಸಿ ಚರ್ಚಿಲ್ ತನ್ನ ಮೆಮೊವನ್ನು ಹಿಂತೆಗೆದುಕೊಂಡು ಹೊಸದನ್ನು ಪ್ರಕಟಗೊಳಿಸಿದನು.<ref name="Longmate-346">ಲಾಂಗ್‌ಮೇಟ್, ನಾರ್ಮನ್ (೧೯೮೩). "ದಿ ಬಾಂಬರ್ಸ್"ಹಟ್ಕಿನ್ಸ್&amp; ಕಂಪನಿ. ಪು. ೩೪೬. ಹ್ಯಾರಿಸ್ ಕೋಟ್ ಆ‍ಯ್‌ಸ್ ಸೋರ್ಸ್:ಪಬ್ಲಿಕ್ ರೆಕಾರ್ಡ್ ಆಫೀಸ್ ಎಟಿಎಚ್/ಡಿಒ/೪ಬಿ ಕೋಟೆಡ್ ಬೈ ಲಾರ್ಡ್ ಜಕರ್ಮನ್ "ಪ್ರಾಮ್ ಆ‍ಯ್‌ಪ್ಸ್ ಟು ವಾರ್ಲಾರ್ಡ್" ಪು. ೩೫೨</ref><ref name="Taylor-432-433">*ಟೇಲರ್, ಫ್ರೆಡೆರಿಕ್ (೨೦೦೪). ಡೆಸ್ಡೆನ್'': ಮಂಗಳವಾರ, ೧೩ ಫೆಬ್ರವರಿ ೧೯೪೫'', ಲಂಡನ್: ಬ್ಲೂಮ್ಸ್‌ಬರಿ, ISBN ೦-೭೪೭೫-೭೦೭೮-೭; pp. ೪೩೨–೩೩</ref> ಮೆಮೋದ ಈ ಅಂತಿಮ ಆವೃತ್ತಿಯು ೧೯೪೫ರ ಎಪ್ರಿಲ್ ೧ರಂದು ಮುಕ್ತಾಯಗೊಂಡು ಈ ರೀತಿ ಹೇಳುತ್ತದೆ:{{bquote|It seems to me that the moment has come when the question of the so called 'area-bombing' of German cities should be reviewed from the point of view of our own interests. If we come into control of an entirely ruined land, there will be a great shortage of accommodation for ourselves and our allies... We must see to it that our attacks do no more harm to ourselves in the long run than they do to the enemy's war effort.<ref name="Longmate-346"/><ref name="Taylor-432-433"/>}} ಕಟ್ಟಕಡೆಯದಾಗಿ ಆಕ್ರಮಣದಲ್ಲಿನ ಬ್ರಿಟಿಷ್ ಭಾಗದ ಜವಾಬ್ಧಾರಿಯು ಚರ್ಚಿಲ್‌ನ ಕೈಯಲ್ಲಿದ್ದು ಈ ಕಾರಣಕ್ಕಾಗಿಯೇ ಬಾಂಬ್ ದಾಳಿ ನಡೆಸುವಲ್ಲಿನ ತನ್ನ ಕ್ರಮಕ್ಕೆ ಈತನು ಟೀಕೆಗೊಳಗಾಗುತ್ತಿದ್ದನು. ಜರ್ಮನಿಯ ಇತಿಹಾಸಕಾರ ಜಾರ್ಗ್ ಫ್ರೆಡ್ರಿಕ್ "೧೯೪೫ ರ ಜನವರಿ ಮತ್ತು ಮೇ ತಿಂಗಳ ಮಧ್ಯೆ ಒಡೆದುಹೋದ ಜರ್ಮನಿಯ ಮೇಲೆ [ಪ್ರದೇಶ] ಬಾಂಬ್ ದಾಳಿ ನಡೆಸುವ ವಿನ್‌ಸ್ಟನ್ ಚರ್ಚಿಲ್‌ನ ನಿರ್ಧಾರವು ಯುದ್ಧಾಪರಾಧವಾಗಿದೆ" ಎಂದು ಆರೋಪಿಸಿದರು<ref>ಲ್ಯೂಕ್ ಹಾರ್ಡಿಂಗ್ [https://www.theguardian.com/international/story/0,3604,1067232,00.html ಜರ್ಮನ್ ಹಿಸ್ಟೋರಿಯನ್ ಪ್ರೊವೋಕ್ಸ್ ರಾ ಒವರ್ ವಾರ್ ಫೋಟೋಸ್] ಇನ್ ದಿ ಗಾರ್ಡಿಯನ್, ೨೧ ಅಕ್ಟೋಬರ್ ೨೦೦೩</ref> ಮತ್ತು ೨೦೦೬ರಲ್ಲಿ "ಕ್ರಿಸ್ತ ಪೂರ್ವದ ತತ್ವಶಾಸ್ತ್ರಜ್ಞ" ವನ್ನು ಬರೆಯುತ್ತಿದ್ದನು RAF ನಿಂದ ನಡೆದ ಒಟ್ಟು ಬಾಂಬ್ ಕಾರ್ಯಾಚರಣೆಯ ಯುದ್ಧ ತಂತ್ರವನ್ನು ಎ.ಸಿ. ಗ್ರೇಲಿಂಗ್ ಪ್ರಶ್ನಿಸಿ ಅದು ಯುದ್ಧಾಪರಾಧವಾಗಿಲ್ಲದಿದ್ದರೂ, ಅದೊಂದು ನೈತಿಕ ಅಪರಾಧವಾಗಿದೆ ಮತ್ತು ಅವರು ಕೇವಲ ಯುದ್ಧವನ್ನು ಮಾತ್ರ ಸೆಣಸಿದರು ಎಂಬ ಒಕ್ಕೂಟದ ಹೋರಾಟವನ್ನು ಶಿಥಿಲಗೊಳಿಸಿತು. ಇನ್ನೊಂದು ರೀತಿಯಲ್ಲಿ ಅದು ಡ್ರೆಸ್ಟನ್ ಬಾಂಬ್ ದಾಳಿ ವಿಚಾರದಲ್ಲಿ ಚರ್ಚಿಲ್‌ನ ಒಳಗೊಳ್ಳುವಿಕೆಯು ಯುದ್ಧವನ್ನು ಗೆಲ್ಲುವ ಉದ್ದೇಶದಿಂದ ಕೂಡಿದ ಯುದ್ಧತಂತ್ರಕ್ಕೆ ಸಂಬಂಧಿಸಿದ ವಿಚಾರ ಎಂದು ಕೂಡಾ ದೃಢಪಟ್ಟಿತು.<ref>{{cite book|last=Grayling|first=A.C.|year=2006|title=Among the Dead Cities|publisher=Walker Publishing Company Inc.|location=New York|isbn=0-8027-1471-4}} ಪುಪು. ೨೩೭–೩೮</ref> ಮತ್ತೊಂದು ಬದಿಯಲ್ಲಿ, ಡೆಸ್ಡೆನ್‌ನ ಬಾಂಬ್ ಧಾಳಿಯಲ್ಲಿ ಚರ್ಚಿಲ್‌ರ ತೊಡಗಿಕೊಳ್ಳುವಿಕೆಯು ಯುದ್ಧವನ್ನು ಗೆಲ್ಲುವ ಯುದ್ಧತಾಂತ್ರಿಕ ಮತ್ತು ಯೋಜನೆಯ ಸಂಗತಿಯಾಗಿದೆ ಎಂಬುದಾಗಿಯೂ ಕೂಡ ಆರೋಪಿಸಲ್ಪಟ್ಟಿತು. ಭಾರೀ ಪ್ರಮಾಣದಲ್ಲಿದ್ದ ಡ್ರೆಸ್ಡನ್‌ನ ವಿನಾಶವು ಜರ್ಮನಿಯ ಸೋಲನ್ನು ಸಾಧಿಸಲು ವಿನ್ಯಾಸಗೊಳಿಸಿದ ಯುದ್ಧತಂತ್ರ. ಚರಿತ್ರಕಾರ ಮತ್ತು ಪತ್ರಿಕೋದ್ಯಮಿಯಾದ ಮ್ಯಾಕ್ಸ್ ಹಾಸ್ಟಿಂಗ್ಸ್ ಒಂದು ಲೇಖನದಲ್ಲಿ, "ಡ್ರೆಸ್ಡನ್ ಮೇಲಿನ ಒಕ್ಕೂಟಗಳ ಬಾಂಬ್ ದಾಳಿ" ಎಂಬ ಉಪಶೀರ್ಷಿಕೆಯಡಿ ಹೇಳಿದಂತೆ "ಯುದ್ಧೋದ್ದೇಶದ ಬಾಂಬ್ ದಾಳಿಯನ್ನು ಯುದ್ಧಾಪರಾಧ ಎಂದು ವಿವರಿಸುವುದು ತಪ್ಪು ಅಲ್ಲದೆ ಅದು ಸ್ವಲ್ಪ ಮಟ್ಟಿನ ನೈತಿಕ ಸಮತೋಲನವನ್ನು ಮೂಡಿಸುವ ಸಲುವಾಗಿ ನಾಝೀಸ್‌ನ ಮಹಾತ್ಕಾರ್ಯದ ಜೊತೆಗೆ ನಡೆಸಿದ ಕಾರ್ಯಾಚರಣೆಯೂ ಆಗಿರಬಹುದು ಎಂದು ನಾನು ನಂಬುತ್ತೇನೆ. ಬಾಂಬ್ ದಾಳಿಯು ಒಂದು ಪ್ರಾಮಾಣಿಕವಾಗಿ ನಡೆದ ಅವಿವೇಕದ ಕಾರ್ಯ, ಜರ್ಮನಿಯ ಸೈನಿಕ ಸೋಲನ್ನು ಉಂಟುಮಾಡಲು ನಡೆಸಿದ ಒಂದು ಪ್ರಯತ್ನವಾಗಿದೆ. "ಬ್ರಿಟಿಷ್ ಇತಿಹಾಸಕಾರ, ಫ್ರೆಡೆರಿಕ್ ಟೈಲರ್ ಯುದ್ಧಕಾಲದಲ್ಲಿ ಎಲ್ಲಾ ಭಾಗಗಳು ತಮ್ಮೊಳಗೆ ಪರಸ್ಪರ ಬಾಂಬ್ ದಾಳಿನಡೆಸಿದರು. ಸೋವಿಯತ್ ಪ್ರಜೆಗಳಲ್ಲಿ ಅರ್ಧ ಮಿಲಿಯ ಜನರು ಉದಾಹರಣೆಗೆ, ರಷ್ಯಾದ ಆಕ್ರಮಣ ಮತ್ತು ಸ್ವಾಧೀನಪಡಿಸಿಕೊಳ್ಳುವಿಕೆಯ ಸಂದರ್ಭದಲ್ಲಿ ಜರ್ಮನ್‌ರಿಂದ ಮೃತರಾದರು. ಸ್ಥೂಲವಾಗಿ ಇದು ಒಕ್ಕೂಟದ ದಾಳಿಯಿಂದ ಮರಣ ಹೊಂದಿದ ಜರ್ಮನ್ ನಾಗರಿಕರ ಸಂಖ್ಯೆಗೆ ಸಮನಾಗಿದೆ. ಆದರೆ, ಒಕ್ಕೂಟಗಳ ಬಾಂಬ್ ಆಕ್ರಮಣವು ಸೈನಿಕ ಕಾರ್ಯಾಚರಣೆಯೊಂದಿಗೆ ಜೊತೆಯಾಗಿದ್ದು ಸೈನಿಕ ಕಾರ್ಯಾಚರಣೆಯು ನಿಂತಾಗಲೇ ಇದೂ ಕೂಡಾ ನಿಲ್ಲಿಸಲ್ಪಟ್ಟಿತು."<ref>ಚಾರ್ಲ್ಸ್ ಹಾವ್ಲೆ [http://www.spiegel.de/international/0,1518,341239,00.html "ಡೆಸ್ಡನ್ ಬಾಂಬಿಂಗ್ ಈಸ್ ಟು ಬಿ ರಿಗ್ರೇಟೆಡ್ ಎನಾರ್ಮಸ್ಲಿ"], ''ಡೇರ್ ಸೈಜೆಲ್'' ಆನ್‌ಲೈನ್, ೧೧ ಫೆಬ್ರವರಿ ೨೦೦೫</ref> ===ಎರಡನೆಯ ಜಾಗತಿಕ ಯುದ್ಧದ ಸಮಾಪ್ತಿ=== [[File:Winston Churchill waves to crowds in Whitehall in London as they celebrate VE Day, 8 May 1945. H41849.jpg|thumb|ಜರ್ಮನಿ ಜೊತೆಗಿನ ಯುದ್ಧದಲ್ಲಿ ಜಯಶಾಲಿಯಾದ ಸಂದರ್ಭದಲ್ಲಿ ವೈಟ್‌ಹಾಲ್‌ನಲ್ಲಿರುವ ಗದ್ದಲದ ಪ್ರಸಾರ, 8ಮೇ 1945.]] ಜೂನ್ ೧೯೪೪ ರಲ್ಲಿ, ಸಂಬಂಧಿತ ಸೈನ್ಯಗಳು ನಾರ್ಮ್ಯಾಂಡಿಯ ಮೇಲೆ ಆಕ್ರಮಣ ಮಾಡಿದವು ಮತ್ತು ನಂತರದ ವರ್ಷದಲ್ಲಿ ಒಂದು ದೊಡ್ಡ ಕದನ ಭೂಮಿಯ ಮೇಲೆ ವಾಪಸು ಜರ್ಮನಿಗೆ ನಾಜಿ ಸೈನ್ಯಗಳನ್ನು ಕಳಿಸಿದವು. ಮಿತ್ರರಾಷ್ಟ್ರಗಳ ಮೂಲಕ ಮೂರು ಕದನಭೂಮಿಗಳಲ್ಲಿ ಆಕ್ರಮಣಕ್ಕೊಳಗಾದ ನಂತರ, ಮತ್ತು ಮಿತ್ರರಾಷ್ಟ್ರಗಳ ವೈಫಲ್ಯದ ಹೊರತಾಗಿಯೂ, ಅಂದರೆ ಆಪರೇಷನ್ ಮಾರ್ಕೇಟ್ ಗಾರ್ಡನ್, ಮತ್ತು ಬ್ಯಾಟಲ್ ಆಫ್ ದ ಬಲ್ಜ್ ಅನ್ನು ಒಳಗೊಂಡಂತೆ ಜರ್ಮನ್ ಪ್ರತಿ-ಆಕ್ರಮಣಗಳ ವೈಫಲ್ಯದ ಹೊರತಾಗಿಯೂ ಜರ್ಮನಿಯು ಹಂತಹಂತವಾಗಿ ವೈಫಲ್ಯವನ್ನು ಅನುಭವಿಸಿತು. ೭ ಮೇ ೧೯೪೫ ರಂದು ರೈಮ್ಸ್‌ನ SHAEF ಮುಖ್ಯಕಛೇರಿಯಲ್ಲಿ ಮಿತ್ರರಾಷ್ಟ್ರಗಳು ಜರ್ಮನಿಯ ಶರಣಾಗತಿಯನ್ನು ಒಪ್ಪಿಕೊಂಡವು. ಅದೇ ದಿನದಂದು ಒಂದು ಬಿಬಿಸಿ ಸುದ್ದಿ ಪ್ರಸಾರಕ ಜಾನ್ ಸ್ನ್ಯಾಗ್ ೮ ಮೇ ಯು ಯುರೋಪ್ ದಿನದಲ್ಲಿನ ಜಯವಾಗಿದೆ ಎಂಬುದಾಗಿ ಘೋಷಿಸಿದನು.<ref>[http://www.bbc.co.uk/radio4/history/coming_home/cominghome_archive.shtml ಕಮಿಂಗ್ ಹೋಮ್] ಬಿಬಿಸಿ ಫೋರ್, ೯am to ೯.೪೫am, ೯–೧೩ ಮೇ ೨೦೦೫.</ref> ಯುರೋಪ್ ದಿನದಲ್ಲಿನ ಜಯದಂದು, ಜರ್ಮನಿಯು ಶರಣಾಗತವಾಗಿದೆ ಮತ್ತು ಯುರೋಪ್‌ನ ಎಲ್ಲಾ ವಿಭಾಗಗಳ ಮೇಲಿನ ಒಂದು ಅಂತಿಮ ಕದನ ವಿರಾಮವು ಆ ದಿನದ ಮಧ್ಯರಾತ್ರಿಯು ಕಳೆದ ಒಂದು ನಿಮಿಷದ ನಂತರದಲ್ಲಿ ಜಾರಿಗೆ ಬರುತ್ತದೆ ಎಂಬುದಾಗಿ ಚರ್ಚಿಲ್ ರಾಷ್ಟ್ರಕ್ಕೆ ಪ್ರಸಾರ ಮಾಡಿದರು.<ref>[http://news.bbc.co.uk/onthisday/hi/dates/stories/may/8/newsid_3580000/3580163.stm ಆನ್ ದಿಸ್ ಡೆ 8 ಮೇ 1945] ಬಿಬಿಸಿ. ೨೬ ಡಿಸೆಂಬರ್ ೨೦೦೭ರಂದು ಪಡೆದದ್ದು.</ref><ref>ದಿ ಯು.ಕೆ. ಆನ್ ಡಬಲ್ ಸಮ್ಮರ್ ಟೈಮ್ವಿಚ್ ವಾಸ್ ೧ ಅವರ್ ಇನ್ ಫ್ರೆಂಟ್ ಆಫ್ ೨೩೦೧ ಅವರ್ಸ್ ಸಿಇಟಿ ದ್ಯಾಟ್ ದ ಸರೆಂಡರ್ ಡಾಕ್ಯುಮೆಂಟ್ ಸ್ಪೆಸಿಫೈಡ್ ([http://www.raf.mod.uk/bombercommand/apr45.html ಆರ್‌ಎ‍ಎಫ್ ಸೈಟ್ ಡೈರಿ 7/8 ಮೇ])</ref> ಅದರ ನಂತರ, ಚರ್ಚಿಲ್ ವೈಟ್‌ಹಾಲ್‌ನಲ್ಲಿ ನೆರೆದ ಸಹಸ್ರಾರು ಮಂದಿಗೆ ಈ ರೀತಿ ಹೇಳಿದರು: "ಇದು ನಿಮ್ಮ ಜಯ." ಜನರು ಈ ರೀತಿ ಪ್ರತಿಕ್ರಿಯಿಸಿದರು: "ಇಲ್ಲ, ಇದು ನಿಮ್ಮ ಜಯ", ಮತ್ತು ಚರ್ಚಿಲ್ ನಂತರದಲ್ಲಿ ಜನರು ಅಭಿಲಾಷೆ ಮತ್ತು ಸಮೃದ್ಧಿಯ ಭೂಮಿ (ಲ್ಯಾಂದ್ ಆಫ್ ಹೋಪ್ ಎಂಡ್ ಗ್ಲೋರಿ) ಒಪ್ಪಂದಕ್ಕೆ ಸಹಿಹಾಕುವುದಕ್ಕೆ ಅವರ ಮನವೊಲಿಸಿದರು. ಆ ದಿನ ಸಂಜೆ ಅವರು ನಂತರದ ತಿಂಗಳುಗಳಲ್ಲಿ ಜಪಾನ್‌ನ ವೈಫಲ್ಯವನ್ನು ಸಮರ್ಥವಾಗಿ ಪ್ರತಿಪಾದಿಸುವುದಕ್ಕೆ ರಾಷ್ಟ್ರಕ್ಕೆ ಮತ್ತೊಂದು ಪ್ರಸಾರಣವನ್ನು ಮಾಡಿದರು.<ref name="gilbert" /> ನಂತರ ಜಪಾನಿಯರು ೧೫ ಅಗಸ್ಟ್ ೧೯೪೫ ರಂದು ಶರಣಾಗತರಾದರು. ಯುರೋಪ್ ಆರು ವರ್ಷಗಳ ಯುದ್ಧವು ಸಮಾಪ್ತಿಯಾದ ನಂತರ ಶಾಂತಿಯನ್ನು ಆಚರಿಸುತ್ತಿದ್ದ ಸಮಯದಲ್ಲಿ, ಚರ್ಚಿಲ್ ಈ ಆಚರಣೆಯು ಸ್ವಲ್ಪ ಸಮಯದಲ್ಲಿಯೇ ಕ್ರೂರವಾಗಿ ಕೊನೆಗೊಳ್ಳಲ್ಪಡುತ್ತದೆ ಎಂಬ ಭಾವನೆಯನ್ನು ಹೊಂದಿದ್ದರು.<ref>[http://www.telegraph.co.uk/htmlContent.jhtml?html=/archive/1998/10/01/nwar101.html ದಿ ಸಿಕ್ರೇಟ್ ಸ್ಟ್ರೇಟಜಿಟು ಲಂಚ್ ಅಟ್ಯಾಕ್ ಆನ್ ರೆಡ್ ಆರ್ಮಿ] {{Webarchive|url=https://web.archive.org/web/20080528222149/http://www.telegraph.co.uk/htmlContent.jhtml?html=%2Farchive%2F1998%2F10%2F01%2Fnwar101.html |date=2008-05-28 }}. ಬಾಬ್ ಪೆಂಟಾನ್ ''ಟೆಲಿಗ್ರಾಫ್'',ಇಶ್ಯೂ೧೧೨೪. ೧ ಅಕ್ಟೋಬರ್ ೧೯೯೮</ref> ಯು.ಕೆ. ಮತ್ತು ಯುಎಸ್‌ಗಳು ಈ ಮುಂಚಿತವಾಗಿ ಒಪ್ಪಿಕೊಂಡ ಗಡಿಗಳನ್ನು ಮತ್ತು ಯುರೋಪ್‌ನಲ್ಲಿನ ಒಪ್ಪಂದಗಳನ್ನು ನಿರ್ಲಕ್ಷಿಸಿ ರೆಡ್ ಆರ್ಮಿ (ಕೆಂಪು ಸೈನ್ಯ) ಯನ್ನು ನಿರ್ಮಿಸಬೇಕು, ಮತ್ತು "ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟೀಷ್ ಅಧಿಪತ್ಯದ ಅಭಿಲಾಷೆಯನ್ನು ರಷ್ಯಾದ ಮೇಲೆ ವಿಧಿಸುವುದಕ್ಕೆ" ತಯಾರಿಯನ್ನು ನಡೆಸಬೇಕು ಎಂಬುದಾಗಿ ಚರ್ಚಿಲ್ ಹೇಳಿದರು.<ref>{{cite web|last=British War Cabinet, [[Joint Planning Staff]], Public Record Office, CAB 120/691/109040 / 002|date=11 August 1945|url=http://www.history.neu.edu/PRO2/|title=Operation Unthinkable: 'Russia: Threat to Western Civilization'|format=online photocopy|publisher=Department of History, Northeastern University|accessdate=28 June 2008|archive-date=6 ಜುಲೈ 2008|archive-url=https://web.archive.org/web/20080706093010/http://www.history.neu.edu/PRO2/|url-status=dead}}</ref> ಚರ್ಚಿಲ್‌ರಿಂದ ಆದೇಶವನ್ನು ಪಡೆದುಕೊಂಡ ಮತ್ತು ಬ್ರಿಟೀಷ್ ಆರ್ಮ್‌ಡ್ ಸೈನ್ಯಗಳಿಂದ ಅಭಿವೃದ್ಧಿಗೊಳಿಸಲ್ಪಟ್ಟ ಆಪರೇಷನ್ ಅನ್‌ಥಿಂಕೇಬಲ್ (ಅನಪೇಕ್ಷಣೀಯ ಕಾರ್ಯಾಚರಣೆ) ಯೋಜನೆಯ ಪ್ರಕಾರ, ಮೂರನೆಯ ಜಾಗತಿಕ ಯುದ್ಧವು ನೆರೆರಾಷ್ಟ್ರ ಸೋವಿಯತ್ ತುಕಡಿಗಳ ವಿರುದ್ಧದ ಒಂದು ತ್ವರಿತ ಆಕ್ರಮಣದ ಜೊತೆಗೆ ೧ ಜುಲೈ ೧೯೪೫ ರಂದು ಪ್ರಾರಂಭವಾಗಲ್ಪಟ್ಟಿತು. ಆದರೆ ಈ ಯೋಜನೆಯು ಮಿಲಿಟರಿಯ ಪ್ರಕಾರ ಅಸಂಭವನೀಯವೆಂಬ ಕಾರಣ ನೀಡಿದ ಬ್ರಿಟೀಷ್ ಚೀಫ್ಸ್ ಆಫ್ ಸ್ಟಾಫ್ ಸಮಿತಿಯು ಇದನ್ನು ತಿರಸ್ಕರಿಸಿತು. ==ವಿರೋಧ ಪಕ್ಷದ ನಾಯಕ== [[File:Bundesarchiv Bild 183-14059-0005, Potsdamer Konferenz, Winston Churchill.jpg|thumb|left|ಪೋಟ್ಸ್‌ಡ್ಯಾಂನಲ್ಲಿ ಚರ್ಚಿಲ್‌, ಜುಲೈ 1945]] {{Main|Later life of Winston Churchill}} ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಚರ್ಚಿಲ್‌ರ ಪಾತ್ರವು ಬ್ರಿಟೀಷ್ ಜನರಿಂದ ಅವರಿಗೆ ಹೆಚ್ಚಿನ ಬೆಂಬಲವನ್ನು ಒದಗಿಸಿದ್ದರೂ ಕೂಡ, ಅವರು ೧೯೪೫ ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು.<ref>ಪಿಕ್‌ನೆಟ್., ಇತ್ಯಾದಿ ಪುಟ. ೧೯೦</ref> ಇದಕ್ಕೆ ಹಲವಾರು ಕಾರಣಗಳು ನೀಡಲ್ಪಡುತ್ತವೆ, ಅವುಗಳಲ್ಲಿ ಪ್ರಮುಖವಾದ ಕಾರಣವೆಂದರೆ ಯುದ್ಧ-ನಂತರದ ಸುಧಾರಣೆಗಾಗಿನ ಒಂದು ಭಾವನೆಯು ಜನರ ನಡುವೆ ವ್ಯಾಪಕವಾಗಿ ಹರಡಲ್ಪಟ್ಟಿತು ಮತ್ತು ಯುದ್ಧದಲ್ಲಿ ಬ್ರಿಟನ್ ಅನ್ನು ಮುನ್ನಡೆಸಿದ ವ್ಯಕ್ತಿಯು ರಾಷ್ಟ್ರವನ್ನು ಶಾಂತಿಯುತವಾಗಿ ಮುನ್ನಡೆಸುತ್ತಾನೆ ಎಂಬುದಾಗಿ ಜನರು ಭಾವಿಸಲಿಲ್ಲ.<ref>ಜೆನ್ಕಿನ್ಸ್, ಪುಪು. ೭೮೯–೯೪</ref> [[File:Wc0279.jpg|thumb|ಅಕ್ಟೋಬರ್ 1951ರ ನ್ಯಾಟೋ ಸಭೆಯಲ್ಲಿ ಅಮೆರಿಕಾದ ಜನರಲ್ ಡ್ವೈಟ್ ಡಿ ಐಸೆನ್‌ಹೋವರ್ ಮತ್ತು ಫೀಲ್ಡ್ ಮಾರ್ಷಲ್ ಬೆರ್ನಾರ್ಡ್ ಲಾ ಮೊಂಟ್ಗೊಮೇರಿ ಜೊತೆ ಚರ್ಚಿಲ್‌,ಸ್ವಲ್ಪ ದಿನಗಳ ಹಿಂದಷ್ಟೆ ಚರ್ಚಿಲ್ ಎರಡನೆಯ ಬಾರಿಗೆ ಪ್ರಧಾನಿಯಾಗಿದ್ದರು.]] ಆರು ವರ್ಷಗಳ ಕಾಲ ಅವರು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಬೇಕಾಯಿತು. ಈ ಅವಧಿಯಲ್ಲಿ ಚರ್ಚಿಲ್ ಜಾಗತಿಕ ಸುದ್ದಿ ಸಮಾಚಾರಗಳ ಮೇಲಿನ ಒಂದು ಪರಿಣಾಮವನ್ನು ಗಮನಿಸುವುದನ್ನು ಮುಂದುವರೆಸಿದರು. ಯುನೈಟೆಡ್ ಸ್ಟೇಟ್ಸ್‌ಗೆ ಅವರ ಮಾರ್ಚ್ ೧೯೪೬ ರ ಪ್ರವಾಸದ ಸಮಯದಲ್ಲಿ, ಚರ್ಚಿಲ್ ಹ್ಯಾರಿ ಟ್ರುಮನ್ ಮತ್ತು ಅವರ ಸಲಹಾಗಾರರ ಜೊತೆಗೆ ಒಂದು ಪೋಕರ್ ಆಟದಲ್ಲಿ ಹೆಚ್ಚಿನ ಹಣವನ್ನು ಕಳೆದುಕೊಂಡರು.<ref>[https://web.archive.org/web/20071025031206/http://www.cnn.com/SPECIALS/cold.war/episodes/02/interviews/clifford/ Interview: Clark Clifford]. ೨೩ಮಾರ್ಚ್‌ ೨೦೦೯ರಂದು ಪುನಃಪಡೆದುಕೊಳ್ಳಲಾಯಿತು.</ref> (ಅವರು ಬೆಜಿಕ್ ಅನ್ನು ಆಡುವುದರಲ್ಲಿಯೂ ಆಸಕ್ತಿಯನ್ನು ಹೊಂದಿದ್ದರು, ಇದನ್ನು ಅವರು ಬೋಯರ್ ಯುದ್ಧದ ಸಮಯದಲ್ಲಿ ಕಲಿತಿದ್ದರು.) ಈ ಪ್ರವಾಸದ ಸಮಯದಲ್ಲಿ ಅವರು ಯುಎಸ್‌ಎಸ್‌ಆರ್ ಬಗ್ಗೆ ಮತ್ತು ಈಸ್ಟರ್ನ್ ಬ್ಲಾಕ್ ನಿರ್ಮಾಣದ ಬಗ್ಗೆ ತಮ್ಮ ಐರನ್ ಸ್ಪೀಚ್ ಅನ್ನು ನೀಡಿದರು. ಫುಲ್ಟೊನ್, ಮಿಸ್ಸೌರಿಯಲ್ಲಿನ ವೆಸ್ಟ್‌ಮಿನಿಸ್ಟರ್ ಕಾಲೇಜ್‌ನಲ್ಲಿ ೫ ಮಾರ್ಚ್ ೧೯೪೬ ರಂದು ಭಾಷಣ ಮಾಡುವ ಸಮಯದಲ್ಲಿ ಅವರು ಈ ರೀತಿಯಾಗಿ ಘೋಷಿಸಿದರು: <blockquote> ''ಬಾಲ್ಟಿಕ್‌ನಲ್ಲಿನ ಸ್ಟೆಟಿನ್‌ದಿಂದ ಆಡ್ರಿಯಾಟಿಕ್‌ನಲ್ಲಿನ ಟ್ರೈಸ್ಟ್‌ವರೆಗೆ, ಭೂಖಂಡದೆಲ್ಲೆಡೆ ಒಂದು ಕಬ್ಬಿಣದ ಪರದೆಯು ಆವರಿಸಿಕೊಳ್ಳಲ್ಪಟ್ಟಿದೆ. '' ''ಅದರ ಹಿಂದೆ ಕೇಂದ್ರ ಮತ್ತು ಪೂರ್ವ ಯುರೋಪ್‌ನ ಪ್ರಾಚೀನ ರಾಜ್ಯಗಳ ರಾಜಧಾನಿಗಳಲ್ಲಿ ಒಂದು ಗಡಿಯು ಕಂಡುಬರುತ್ತದೆ. '' ''ವಾರ್ಸಾವ್, ಬರ್ಲಿನ್, ಪ್ರಾಗ್ವೆ, ವಿಯೆನ್ನಾ, ಬುಡಾಪೆಸ್ಟ್, ಬೆಲ್‌ಗ್ರೇಡ್, ಬುಚಾರೆಸ್ಟ್ ಮತ್ತು ಸೋಫಿಯಾ, ಈ ಎಲ್ಲಾ ಜನಪ್ರಿಯ ನಗರಗಳು ಮತ್ತು ಇವುಗಳ ಸುತ್ತಮುತ್ತಲಿನ ಜನಸಂಖ್ಯೆಗಳು ಸೋವಿಯತ್ ವಲಯ ಎಂಬುದಾಗಿ ಕರೆಯಲ್ಪಡುವ ಪ್ರದೇಶದಲ್ಲಿ ಕಂಡುಬರುತ್ತವೆ.'' <ref name="centre-429">{{cite web|url=http://www.winstonchurchill.org/learn/speeches/speeches-of-winston-churchill/120-the-sinews-of-peace|title=Sinews of Peace (Iron Curtain)|accessdate=26 February 2007|last=Churchill|first=Winston|publisher=Churchill Centre|archive-date=5 ಜೂನ್ 2009|archive-url=https://web.archive.org/web/20090605210758/http://www.winstonchurchill.org/learn/speeches/speeches-of-winston-churchill/120-the-sinews-of-peace|url-status=dead}}</ref></blockquote> ಚರ್ಚಿಲ್ ಯುರೋಪಿಯನ್ ಕೋಲ್ ಮತ್ತು ಸ್ಟೀಲ್ ಸಮುದಾಯದಿಂದ ಬ್ರಿಟೀಷ್ ಸ್ವಾತಂತ್ರ್ಯಕ್ಕಾಗಿ ಪ್ರಬಲವಾಗಿ ವಾದಿಸಿದರು, ಅದನ್ನು ಅವರು ಫ್ರ್ಯಾಂಕೋ-ಜರ್ಮನ್ ಯೋಜನೆಯೆಂಬಂತೆ ವೀಕ್ಷಿಸಿದರು. ಅವರು ಬ್ರಿಟನ್‌ನ ಪ್ರದೇಶವನ್ನು ಭೂಖಂಡದಿಂದ ಪ್ರತ್ಯೇಕವಾದ ಪ್ರದೇಶ ಎಂಬಂತೆ ವೀಕ್ಷಿಸಿದರು, ಈ ಪ್ರದೇಶವು ಕಾಮನ್‌ವೆಲ್ತ್ ‌ನ ರಾಷ್ಟ್ರಗಳ ಗಡಿಯ ಜೊತೆಗೆ ಮತ್ತು ರಾಜ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಇದ್ದ ಆಂಗ್ಲೋಸ್ಫಿಯರ್ ಎಂದು ಕರೆಯಲ್ಪಟ್ಟ ಪ್ರದೇಶವಾಗಿತ್ತು.<ref>ಜೆನ್ಕಿನ್ಸ್, ಪುಟ. ೮೧೦ ಮತ್ತು ಪುಪು. ೮೧೯–೧೪</ref><ref name="quote-data">{{cite web|url=http://www.churchill-society-london.org.uk|title=Remembrance Day 2003|accessdate=25 April 2007|publisher=Churchill Society London}}</ref> ಚರ್ಚಿಲ್ ೧೯೪೯ ರಲ್ಲಿ ಡೆಪ್ಯುಟಿ ಲೆಫ್ಟಿನೆಂಟ್(ಡಿಎಲ್) ಕೆಂಟ್ ಕಛೇರಿಯ ಸ್ಥಾನವನ್ನು ಪಡೆದುಕೊಂಡರು.<ref>[http://thepeerage.com/p10620.htm#i106196 ಬಯೋಗ್ರಫಿ ರೈಟ್ ಆನರೇಬಲ್ ಸರ್ ವಿನ್‌ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್ ಚರ್ಚಿಲ್‌] - website thePeerage.com</ref> ==ಪ್ರಧಾನ ಮಂತ್ರಿಯಾಗಿ ಎರಡನೆಯ ಅವಧಿ== {{Main|Mau Mau Uprising|Malayan Emergency|1953 Iranian coup d'état}} ===ಸರ್ಕಾರಕ್ಕೆ ವಾಪಸು ಬರುವಿಕೆ ಮತ್ತು ಬ್ರಿಟೀಷ್ ಅಧಿಪತ್ಯದ ಅವನತಿ=== ೧೯೫೧ರ ಸಾರ್ವತ್ರಿಕ ಚುನಾವಣೆಯ ನಂತರ, ಚರ್ಚಿಲ್ ಅಕ್ಟೋಬರ್ ೧೯೫೧ ಮತ್ತು ಜನವರಿ ೧೯೫೨ ರ ನಡುವೆ ಮಿನಿಸ್ಟರ್ ಆಫ್ ಡಿಫೆನ್ಸ್‌ನ ಕಛೇರಿಯಲ್ಲಿ ಮತ್ತೊಮ್ಮೆ ಶಾನವನ್ನು ಪಡೆದುಕೊಂಡರು. ಅಕ್ಟೋಬರ್ ೧೯೫೧ ರಲ್ಲಿ ಅವರು ಪ್ರಧಾನ ಮಂತ್ರಿಯೂ ಕೂಡ ಆದರು, ಮತ್ತು ಅವರ ಮೂರನೆಯ ಸರ್ಕಾರವು - ಯುದ್ಧ ಅವಧಿಯ ನಂತರದ ರಾಷ್ಟ್ರೀಯ ಸರ್ಕಾರ ಮತ್ತು ೧೯೪೫ ರ ಸಂಕ್ಷಿಪ್ತ ತಾತ್ಕಾಲಿಕ ಸರ್ಕಾರ - ಎಪ್ರಿಲ್ ೧೯೫೫ರಲ್ಲಿ ಅವರ ರಾಜೀನಾಮೆಯವರೆಗೂ ಮುಂದುವರೆಯಲ್ಪಟ್ಟಿತು. ಅವರ ಕೊನೆಯ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಆದ್ಯತೆಗಳು ಹಲವಾರು ಸರಣಿ ವಿದೇಶಿ ಪಾಲಿಸಿ ಸಮಸ್ಯೆಗಳ ಕಾರಣದಿಂದಾಗಿ ಅವನತಿಗೊಳಗಾಗಲ್ಪಟ್ಟವು, ಅವುಗಳು ಬ್ರಿಟೀಷ್ ಮಿಲಿಟರಿಯ ಅವನತಿ ಮತ್ತು ಸಾಮ್ರಾಜ್ಯಷಾಹಿ ಘನತೆ ಮತ್ತು ಅಧಿಕಾರದ ನಿರಂತರತೆಯ ಭಾಗಶಃ ಪರಿಣಾಮಗಳಾಗಿದ್ದವು. ಒಂದು ಅಂತರಾಷ್ಟ್ರೀಯ ಅಧಿಕಾರವಾಗಿ ಬ್ರಿಟನ್‌ನ ಪ್ರಬಲ ಪ್ರತಿಸ್ಪರ್ಧಿಯಾಗಿ ಚರ್ಚಿಲ್ ಅನೇಕವೇಳೆ ನೇರವಾದ ಕಾರ್ಯದ ಜೊತೆಗೆ ಅಂತಹ ಪ್ರಸಂಗಗಳನ್ನು ಸಂಧಿಸುತ್ತಿದ್ದರು. ಇದರ ಒಂದು ಉದಾಹರಣೆಯೆಂದರೆ ಮೌ ಮೌ ದಂಗೆಯ ಜೊತೆಗೆ ಕಾರ್ಯನಿರ್ವಹಿಸುವುದಕ್ಕೆ [[ಕೀನ್ಯಾ|ಕೀನ್ಯಾಕ್ಕೆ]] ಅವರ ಬ್ರಿಟೀಷ್ ತುಕಡಿಗಳ ಕಳಿಸುವಿಕೆಯಾಗಿತ್ತು.<ref name="Jenkins p843">ಜೆನ್ಕಿನ್ಸ್ ಪಪು. ೮೪೩–೬೧</ref> ಅಧಿಪತಿಯಾಗಿ ಮುಂದುವರೆಯುವುದಕ್ಕೆ ನಡೆಸಿದ ಪ್ರಯತ್ನದಲ್ಲಿ ಅವರು ಒಮ್ಮೆ ಈ ರೀತಿ ಹೇಳಿದ್ದರು, "ನಾನು ಒಂದು ವಿಭಜನೆಯ ಅಧ್ಯಕ್ಷತೆಯನ್ನು ವಹಿಸುವುದಿಲ್ಲ."<ref name="Jenkins p843" /> ===ಮಾಲಯಾದಲ್ಲಿ ಯುದ್ಧ === ಇದು ಮಾಲಯನ್ ಎಮರ್ಜೆನ್ಸ್ ಎಂದು ಕರೆಯಲ್ಪಟ್ಟ ಘಟನೆಗಳ ನಂತರ ಸಂಭವಿಸಲ್ಪಟ್ಟಿತು. ಮಾಲಯಾದಲ್ಲಿ, ಬ್ರಿಟೀಷ್ ಅಧಿಕಾರದ ವಿರುದ್ಧ ಒಂದು ದಂಗೆಯು ೧೯೪೮ ರಿಂದಲೇ ಪ್ರಗತಿಯಲ್ಲಿತ್ತು.<ref name="Malaya" /> ಮತ್ತೊಮ್ಮೆ, ಚರ್ಚಿಲ್‌ರ ಸರ್ಕಾರವು ಒಂದು ಸಮಸ್ಯೆಯನ್ನು ಎದುರಿಸಿತು, ಮತ್ತು ಚರ್ಚಿಲ್ ದಂಗೆಯಲ್ಲಿ ತೊಡಗಿಕೊಂಡಿರದವರ ಜೊತೆಗೆ ಮೈತ್ರಿಯನ್ನು ಮಡಿಕೊಳ್ಳುವ ಒಂದು ಪ್ರಯತ್ನದಲ್ಲಿ ದಂಗೆಯಲ್ಲಿ ಕಾರ್ಯನಿರತರಾದವರ ವಿರುದ್ಧ ನೇರವಾದ ಮಿಲಿಟರಿ ಕಾರ್ಯಾಚರಣೆಯನ್ನು ಆಯ್ಕೆಮಾಡಿಕೊಂಡರು.<ref name="gilbert" /><ref name="Stubbs">{{cite book|last=Stubbs|first=Richard|title=Hearts and Minds in Guerilla Warfare: The Malayan Emergency 1948–1960|publisher=Eastern University|year=2001|location=New York|id=981210352X }}</ref> ದಂಗೆಯು ನಿಧಾನವಾಗಿ ಕೊನೆಗೊಳ್ಳುತ್ತಿದ ಸಮಯದಲ್ಲಿ, ಬ್ರಿಟನ್‌ನಿಂದ ವಸಾಹತುಷಾಹಿ ಅಧಿಕಾರವು ದೀರ್ಘ ಅವಧಿಯವರೆಗೆ ಉಳಿದುಕೊಳ್ಳುವಂತದ್ದಲ್ಲ ಎಂಬುದು ಸುಸ್ಪಷ್ಟವಾಗಿತ್ತು.<ref name="Malaya">{{cite book|last=Harper|first=T.N.|title=The End of Empire and the Making of Malaya|publisher=Cambridge University Press|year=2001|location=London|isbn=978-0-521-00465-7}}</ref><ref name="Empire2">{{cite book|last=Ferguson|first=Niall|title=Empire: How Britain Made the Modern World|publisher=Penguin Books Ltd|year=2000|location=London|isbn=978-0-14-100754-0}}</ref> ===ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಸಂಬಂಧಗಳು=== ಚರ್ಚಿಲ್ ತಮ್ಮ ಹೆಚ್ಚಿನ ಸಮಯವನ್ನು ಆಂಗ್ಲೋ-ಅಮೇರಿಕನ್ ಸಂಬಂಧಗಳನ್ನು ಸುಧಾರಿಸುವುದಕ್ಕೆ ಮೀಸಲಾಗಿರಿಸಿದ್ದರು ಮತ್ತು, ಚರ್ಚಿಲ್ ಎಲ್ಲಾ ಸಮಯದಲ್ಲಿಯೂ ಅಧ್ಯಕ್ಷ ಡ್ವೈಟ್ ಡಿ. ಈಸೆನ್‌ಹೋವರ್‌ರ ನಿರ್ಣಯಗಳ ಜೊತೆಗೆ ಸಹಮತವನ್ನು ಹೊಂದಿಲ್ಲದಿದ್ದರೂ ಕೂಡ,<ref>{{Cite book|year=1993|title=Churchill|author1=Robert Blake|author2=William Roger Louis|editor1=Robert Blake|editor2=William Roger Louis|publisher=W. W. Norton &amp; Company|isbn=9780393034097|page=405|url=https://books.google.com/?id=pVEWPfBLNxkC&pg=PA405}}</ref> ಅವರು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಒಂದು ''ವಿಶಿಷ್ಟವಾದ ಸಂಬಂಧ'' ವನ್ನು ನಿರ್ವಹಿಸುವ ಪ್ರಯತ್ನವನ್ನು ನಡೆಸಿದರು. ಅವರು ಪ್ರಧನಿಯಾಗಿ ತಮ್ಮ ಎರಡನೆಯ ಅವಧಿಯಲ್ಲಿ ಅಮೇರಿಕಾಕ್ಕೆ ನಾಲ್ಕು ವಿಧ್ಯುಕ್ತ ಅಟ್ಲಾಂಟಿಕ್ ಆಚೆಯ ಭೆಟಿಗಳನ್ನು ಮಾಡಿದರು.<ref>ಜೆನ್ಕಿನ್ಸ್ ಪುಟ. ೮೪೭</ref> ===ಪಾರ್ಶ್ವವಾಯುಗಳ ಸರಣಿ ಆಘಾತ=== ಚರ್ಚಿಲ್ ೧೯೪೯ ರ ಬೇಸಗೆಯಲ್ಲಿ ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿ ರಜವನ್ನು ಕಳೆಯುತ್ತಿದ್ದ ಸಮಯದಲ್ಲಿ ಲಘು ಆಘಾತಕ್ಕೆ ಒಳಗಾದರು. ಅವರಿಗೆ ೭೮ ವರ್ಷವಾಗಿದ್ದಾಗ ಜೂನ್ ೧೯೫೩ ರಲ್ಲಿ, ಚರ್ಚಿಲ್ ೧೦ ಡೌನಿಂಗ್ ಸ್ಟ್ರೀಟ್‌ನಲ್ಲಿ ತೀವ್ರವಾದ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾದರು. ಇದರ ಬಗೆಗಿನ ಸುದ್ದಿಯು ಸಾರ್ವಜನಿಕರಿಂದ ಮತ್ತು ಸಂಸತ್ತಿನಿಂದ ಗೋಪ್ಯವಾಗಿರಿಸಲಾಗಿತ್ತು, ಅವರಿಗೆ ಚರ್ಚಿಲ್ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂಬುದಾಗಿ ತಿಳಿಸಲಾಗಿತ್ತು. ಅವರು ತಮ್ಮ ಮಾತು ಮತ್ತು ನಡೆಯುವಿಕೆಯ ಶಕ್ತಿಯ ಮೇಲೆ ಪರಿಣಾಮವನ್ನು ಬೀರಿದ್ದ ಪರ್ಶ್ವವಾಯುವಿನ ಆಘಾತದಿಂದ ಚೇತರಿಸಿಕೊಳ್ಳುವುದಕ್ಕೆ ತಮ್ಮ ಸ್ವದೇಶ ಚಾರ್ಟ್‌ವೆಲ್‌ಗೆ ಹೋದರು.<ref name="gilbert" /> ಅವರು ಅಕ್ಟೋಬರ್‌ನಲ್ಲಿ ಮಾರ್ಗೇಟ್‌ನಲ್ಲಿ ಒಂದು ಕನ್ಸರ್ವೇಟೀವ್ ಪಾರ್ಟಿ ಸಭೆಯಲ್ಲಿ ಭಾಷಣ ಮಾಡುವ ಮೂಲಕ ಸಾರ್ವಜನಿಕ ಜೀವನಕ್ಕೆ ವಾಪಸಾದರು.<ref name="gilbert" /><ref>ಜೆನ್ಕಿನ್ಸ್, ಪಪು. ೮೬೮–೭೧</ref> ಆದಾಗ್ಯೂ, ಭೌತಿಕವಾಗಿ ಮತ್ತು ಮಾನಸಿಕವಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದರ ಬಗ್ಗೆ ಪ್ರಜ್ಞೆಯನ್ನು ಹೊಂದಿದ್ದ ಚರ್ಚಿಲ್ ೧೯೫೫ರಲ್ಲಿ ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಜಿಸಿದರು ಮತ್ತು ಈ ಸ್ಥಾನವು ಆಂಥನಿ ಈಡನ್‌ರಿಂದ ಮುಂದುವರೆಸಿಕೊಂಡು ಹೋಗಲ್ಪಟ್ಟಿತು. ಡಿಸೆಂಬರ್ರ ೧೯೫೬ ಲ್ಲಿ ಅವರು ಮತ್ತೊಂದು ಲಘು ಅಘಾತಕ್ಕೆ ಒಳಗಾದರು. ==ನಿವೃತ್ತಿ ಮತ್ತು ಮರಣ== [[File:Chartwell02.JPG|thumb|ಚರ್ಚಿಲ್‌ ತಮ್ಮ ವಿಶ್ರಾಂತ ಜೀವನದ ಬಹುಪಾಲನ್ನು ಕೆಂಟ್‌ನಲ್ಲಿರುವ ತಮ್ಮ ಮನೆ ಚಾರ್ಟ್‌ವೆಲ್‌ನಲ್ಲಿ ಕಳೆದರು.1922 ರಲ್ಲಿ ಮಗಳು ಮೇರಿ ಜನಿಸಿದ ನಂತರದಲ್ಲಿ ಇದನ್ನು ಖರೀದಿಸಿದ್ದರು.]] [[ಎರಡನೇ ಎಲಿಜಬೆಥ್|ಎಲಿಜಬೆತ್ II]] ಚರ್ಚಿಲ್‌ರಿಗೆ ಡ್ಯೂಕ್ ಆಫ್ ಲಂಡನ್ ಅನ್ನು ನಿರ್ಮಿಸುವುದಕ್ಕೆ ಆಹ್ವಾನವನ್ನು ನೀಡಿದರು, ಆದರೆ ಇದು ಅವರ ಮಗ ರಾಂಡೋಲ್ಫ್‌ರ ಪ್ರತಿರೋಧದ ಕಾರಣಗಳಿಂದಾಗಿ ಅವನತಿಗೊಳಗಾಗಲ್ಪಟ್ಟಿತು, ರಾಂಡೋಲ್ಫ್‌ ತಮ್ಮ ತಂದೆಯ ಮರಣದ ನಂತರ ಅಧಿಪತ್ಯಕ್ಕೆ ಬಂದರು.<ref>ರೋಸರ್, ಪುಟ. ೨೦೫</ref> ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ನಂತರ ಚರ್ಚಿಲ್ ೧೯೬೪ ರ ಸಾಮಾನ್ಯ ಚುನಾವಣೆಗೆ ನಿಲ್ಲುವವರೆಗೂ ಸಂಸತ್ತಿನಲ್ಲಿ ಅತ್ಯಂತ ಕಡಿಮೆ ವೇಳೆಯನ್ನು ಕಳೆದರು. ಒಬ್ಬ "ಬ್ಯಾಕ್-ಬೆಂಚರ್" ಆಗಿ ಚರ್ಚಿಲ್ ತಮ್ಮ ನಿವೃತ್ತಿ ಜೀವನದ ಹೆಚ್ಚಿನ ಸಮಯವನ್ನು ಚಾರ್ಟ್‌ವೆಲ್ ಮತ್ತು ಲಂಡನ್‌ನ ಹೈಡ್ ಪಾರ್ಕ್ ಗೇಟ್‌ನಲ್ಲಿನ ತಮ್ಮ ನಿವಾಸದಲ್ಲಿ ಕಳೆದರು.<ref name="gilbert" /> ೧೯೫೯ ರ ಸಾಮಾನ್ಯ ಚುನಾವಣೆಯಲ್ಲಿ ಚರ್ಚಿಲ್‌ರ ಬಹುಮತವು ಒಂದು ಸಾವಿರಕ್ಕಿಂತಲೂ ಹೆಚ್ಚಿಗೆ ಅಂತರಕ್ಕಿಂತ ಕೆಳಗೆ ಇತ್ತು, ಏಕೆಂದರೆ ಅವರ ಕ್ಷೇತ್ರದ ಹೆಚ್ಚಿನ ಯುವ ಮತದಾರರು ೮೫-ವರ್ಷ-ವಯಸ್ಸಿನ ಕೇವಲ ಒಂದು ಗಾಲಿ ಕುರ್ಚಿಯ (ವೀಲ್ ಚೇರ್) ಸಹಾಯದಿಂದ ಮಾತ್ರ ಹೌಸ್ ಆಫ್ ಕಾಮನ್ಸ್ ಅನ್ನು ಪ್ರವೇಶಿಸುವ ವ್ಯಕ್ತಿಗೆ ಬೆಂಬಲವನ್ನು ನೀಡುತ್ತಿರಲಿಲ್ಲ. ಅವರ ಬೌದ್ಧಿಕ ಮತ್ತು ಭೌತಿಕ ಆಡಳಿತ ಸಾಮರ್ತ್ಯಗಳು ಕ್ಷೀಣಿಸಿದಂತೆ, ಅವರು ಅವರತಿಯ "ಬ್ಲ್ಯಾಕ್ ಡಾಗ್" ನ ವಿರುದ್ಧ ದೀರ್ಘ ಅವಧಿಯಿಂದ ಹೋರಾಡಿದ ಕ್ಷೇತ್ರದಲ್ಲಿ ಸೋಲನ್ನು ಅನುಭವವನ್ನು ಕಂಡರು.<ref name="gilbert" /> ಚರ್ಚಿಲ್ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಆಲ್ಜಮೈರ್‌ರ ರೋಗವನ್ನು ಹೊಂದಿದ್ದರು ಎಂಬ ಒಂದು ಊಹೆಯೂ ಅಸ್ತಿತ್ವದಲ್ಲಿದೆ, ಆದಾಗ್ಯೂ ಅವರ ಮಾನಸಿಕ ಸಾಮರ್ಥ್ಯವು ಸರಣಿ ಆಘಾತಗಳ (ಪಾರ್ಶ್ವವಾಯು) ಕಾರಣದಿಂದಾಗಿ ಕ್ಷೀಣಿಸಿತು ಎಂಬುದಾಗಿ ಇತರರು ವಾದಿಸುತ್ತಾರೆ. ೧೯೬೩ ರಲ್ಲಿ, ಕಾಂಗ್ರೆಸ್‌ನ ಒಂದು ಶಾಸನದ ಮೂಲಕ ಪಡೆದುಕೊಂಡ ಒಂದು ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುಎಸ್ ಅಧ್ಯಕ್ಷ [[ಜಾನ್ ಎಫ್.ಕೆನೆಡಿ|ಜಾನ್ ಎಫ್. ಕೆನಡಿ]] ಚರ್ಚಿಲ್‌ರನ್ನು ಯುನೈಟೆಡ್ ಸ್ಟೇಟ್ಸ್‌ನ ಗೌರವಾನ್ವಿತ ನಾಗರಿಕ ಎಂಬುದಾಗಿ ಘೋಷಿಸಿದರು, ಆದರೆ ಅವರು ಶ್ವೇತ ಭವನದ ಉತ್ಸವದ ಆಚರಣೆಗೆ ಹಾಜರಾಗುವುದಕ್ಕೆ ಅಸಮರ್ಥರಾಗಿದ್ದರು.<ref name="jenkins911" /> ತಮ್ಮ ಅನಾರೋಗ್ಯದ ಹೊರತಾಗಿಯೂ ಚರ್ಚಿಲ್ ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲವಾಗಿರುವ ಪ್ರಯತ್ನವನ್ನು ನಡೆಸಿದರು, ಮತ್ತು ೧೯೬೪ ರ ಸೇಂಟ್ ಜಾರ್ಜ್‌ರ ದಿನದಲ್ಲಿ ಅವರು ೧೯೧೮ ರ ಜೀಬ್ರಗ್ ರೇಡ್‌ (ಅನಿರೀಕ್ಷಿತ ಧಾಳಿ) ನಲ್ಲಿ ಉಳಿದುಕೊಂಡ ಯೋಧರಿಗೆ ಅಭಿನಂದನೆಯ ಒಂದು ಸಂದೇಶವನ್ನು ಕಳಿಸಿದರು, ಈ ಯೋಧರು ಡೀಲ್, ಕೆಂಟ್‌ನಲ್ಲಿ ಸೇವೆಯ ಒಂದು ಸ್ಮರಣೆಯನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಹ್ಯಾಮಿಲ್ಟನ್ ರೋಡ್ ಸಿಮೆಟ್ರಿಯಲ್ಲಿ ಎರಡು ಅನಿರೀಕ್ಷಿತ ಧಾಳಿಗಳು ಸಂಭವಿಸಿ ಯೋಧರು ಮೃತರಾಗಿದ್ದರು. ೧೫ ಜನವರಿ ೧೯೬೫ ರಂದು ಚರ್ಚಿಲ್ ಒಂದು ತೀವ್ರವಾದ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾದರು, ಅದು ಅವರನ್ನು ಗಂಭೀರವಾಗಿ ಅಸ್ವಸ್ಥವಾಗುವಂತೆ ಮಾಡಿತು. ಅದರ ಒಂಭತ್ತು ದಿನಗಳ ನಂತರ ತಮ್ಮ ೯೦ ನೆಯ ವರ್ಷದಲ್ಲಿ ೨೪ ಜನವರಿ ೧೯೬೫ ರಂದು ತಮ್ಮ ತಂದೆಯ ಮರಣದ ೭೦ ವರ್ಷಗಳ ನಂತರ ತಮ್ಮ ನಿವಾಸದಲ್ಲಿ ಮರಣವನ್ನು ಹೊಂದಿದರು.<ref name="jenkins911">ಜೆನ್ಕಿನ್ಸ್, ಪುಟ. ೯೧೧</ref> ===ಅಂತ್ಯಕ್ರಿಯೆ=== [[File:Churchills Grave.jpg|thumb|left|ಬ್ಲಾಡೋನ್, ಸೇಂಟ್ ಮಾರ್ಟೀನ್ ಚರ್ಚ್‌ನಲ್ಲಿ ಚರ್ಚಿಲ್‌'‌ರ ಸಮಾಧಿ]] ರಾಣಿಯ ಶಾಸನದ ಮೂಲಕ, ಅವರ ದೇಹವು ಮೂರು ದಿನಗಳವರೆಗೆ ರಾಜ್ಯದಲ್ಲಿ ಇರಿಸಲ್ಪಟ್ಟಿತು ಮತ್ತು ಸೇಂಟ್ ಪೌಲ್‌ರ ಕ್ಯಾಥಡ್ರಲ್‌ನಲ್ಲಿ ಒಂದು ರಾಜ್ಯ ಅಂತ್ಯಕ್ರಿಯೆ ಸೇವೆಯು ನಡೆಸಲ್ಪಟ್ಟಿತು.<ref>ಪಿಕ್‌ನೆಟ್, ಇತ್ಯಾದಿ, ಪುಟ. ೨೫೨</ref> ವಿಶೇಷವಾಗಿ, ರಾಣಿಯು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಉಪಸ್ಥಿತಳಿದ್ದಳು.<ref>[http://www.bbc.co.uk/archive/churchill/11024.shtml ರಿಮೆಂಬರಿಂಗ್ ವಿನ್‌ಸ್ಟನ್ ಚರ್ಚಿಲ್: ದ ಸ್ಟೇಟ್ ಫ್ಯುನರಲ್ ಆಫ್ ಸರ್ ವಿನ್‌ಸ್ಟನ್ ಚರ್ಚಿಲ್,ಭಾಗ 2], ಬಿಬಿಸಿ ಅರ್ಕೈವ್, ೫ ಮಾರ್ಚ್ ೨೦೧೧ರಂದು ಪಡೆದದ್ದು</ref> ಅವರ [[ಸೀಸ|ಲೆಡ್]]-ಲೈನ್‌ಡ್ ಶವಪೆಟ್ಟಿಗೆಯು ''ಹೆವೆಂಗೋರ್‌'' ನ ಮೇಲೆ ಟವರ್ ಪಿಯರ್‌ನಿಂದ ಫೆಸ್ಟಿವಲ್ ಪಿಯರ್‌ವರೆಗೆ ಥೇಮ್ಸ್ ನದಿಯ ಮೂಲಕ ಸಾಗಿದಂತೆ, ಹಡಗುಕಟ್ಟೆಯ ಕೂಲಿ ಆಳುಗಳು ಅವರಿಗೆ ಗೌರವಾರ್ಥವಾಗಿ ತಮ್ಮ ಕ್ರೇನ್‌ಗಳ ಚಾಚುತೋಳನ್ನು ಕೆಳಕ್ಕಿಳಿಸಿದರು.<ref>{{cite web|url=http://www.portcities.org.uk/london/server/show/ConFactFile.29/Winston-Churchill.html|title=Winston Churchill (1874–1965)|publisher=PortCities London|accessdate=12 January 2008|archive-date=20 ಜನವರಿ 2008|archive-url=https://web.archive.org/web/20080120191436/http://www.portcities.org.uk/london/server/show/ConFactFile.29/Winston-Churchill.html|url-status=dead}}</ref> ರಾಯಲ್ ಆರ್ಟಿಲರಿಯು೧೯-ಗನ್ ಸಲ್ಯೂಟ್ ಅನ್ನು ಹಾರಿಸಿತು (ಸರ್ಕಾರದ ಮುಖ್ಯಸ್ಥ ವಿಭಾಗವಾಗಿ), ಮತ್ತು ಆರ್‌ಎ‌ಎಫ್ ಹದಿನಾರು ಇಂಗ್ಲೀಷ್ ಎಲೆಕ್ಟ್ರಿಕ್ ಲೈಟನಿಂಗ್ ಫೈಟರ್‌ಗಳ ಒಂದು ಫ್ಲೈ-ಬೈ ಅನ್ನು ಪ್ರದರ್ಶಿಸಿತು. ನಂತರದಲ್ಲಿ ಶವಪೆಟ್ಟಿಗೆಯು ವಾಟರ್‌ಲೂ ಸ್ಟೇಷನ್‌ನ ಹತ್ತಿರಕ್ಕೆ ತೆಗೆದುಕೊಂಡು ಹೋಗಲ್ಪಟ್ಟಿತು, ಅಲ್ಲಿ ಅದು ಬ್ಲ್ಯಾಡನ್‌ಗೆ ರೈಲಿನ ಮುಖಾಂತರದ ಪ್ರಯಾಣಕ್ಕಾಗಿ ಅಂತ್ಯಕ್ರಿಯೆಯ ರೈಲಿನ ಒಂದು ಭಾಗವಾಗಿ ವಿಶಿಷ್ಟವಾಗಿ ತಯಾರಿಸಲ್ಪಟ್ಟ ಮತ್ತು ಬಣ್ಣ ಬಳಿಯಲ್ಪಟ್ಟ ಒಂದು ಭೋಗಿಯಲ್ಲಿ ಇರಿಸಲ್ಪಟ್ಟಿತು.<ref>[http://www.swanagerailway.co.uk/news319.htm ವಿನ್‌ಸ್ಟನ್ ಚರ್ಚಿಲ್ಸ್ ಪ್ಯುನರಲ್ ವಾನ್ ಪ್ರೊಜೆಕ್ಟ್] {{Webarchive|url=https://web.archive.org/web/20080723161106/http://www.swanagerailway.co.uk/news319.htm |date=2008-07-23 }} ಸ್ವಾನೇಜ್ ರೇಲ್ವೆ ನ್ಯೂಸ್ ೨೦೦೬</ref> ಈ ಅಂತ್ಯಕ್ರಿಯೆಯು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹೆಚ್ಚು ಜನರು ಪಾಲ್ಗೊಂಡ ಒಂದು ಬೃಹತ್ ಜನಸಮೂಹದ ಕಾರ್ಯವಾಗಿತ್ತು.<ref>[http://news.bbc.co.uk/1/hi/world/europe/4421081.stm ಲಾರ್ಜೆಸ್ಟ್ ಅಸೆಂಬ್ಲೇಜ್ ಆಫ್ ಸ್ಟೇಟ್ಸ್ಮೆನ್ ಎಟ್ ಫ್ಯುನರಲ್ ಸಿನ್ಸ್ ಚರ್ಚಿಲ್‌], ಬಿಬಿಸಿ ನ್ಯೂಸ್, ೨೦೦೫</ref> ಅವರ ಕುಟುಂಬದ ಶೋಕತಪ್ತರನ್ನು ಕರೆದೊಯ್ಯುತ್ತಿದ್ದ ಪುಲ್‌ಮನ್ ಭೋಗಿಗಳ ಅಂತ್ಯಕ್ರಿಯೆಯ ರೈಲು ಬುಲೀಡ್ ಪೆಸಿಫಿಕ್ ಸ್ಟೀಮ್ ಲೋಕೋಮೋಟೀವ್ ಸಂಖ್ಯೆ ೩೪೦೫೧ "ವಿನ್‌ಸ್ಟನ್‌ ಚರ್ಚಿಲ್‌" ಮೂಲಕ ಸಾಗಿಸಲ್ಪಟ್ಟಿತು. ದಾರಿಮಧ್ಯದ ಪ್ರದೇಶಗಳಲ್ಲಿ, ಮತ್ತು ರೈಲು ಸಾಗುತ್ತಿದ್ದ ಇತರ ನಿಲ್ದಾಣಗಳಲ್ಲಿ ಹಲವಾರು ಸಾವಿರ ಜನರು ಚರ್ಚಿಲ್‌ಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸುವುದಕ್ಕಾಗಿ ಶಾಂತರಾಗಿ ನಿಂತಿದ್ದರು. ಚರ್ಚಿಲ್‌ರ ವಿನಂತಿಯ ಮೇರೆಗೆ, ಅವರನ್ನು ಅವರ ಹುಟ್ಟೂರಾದ ಬ್ಲೆನ್ಹೈಮ್ ಅರಮನೆಗಿಂತ ಹೆಚ್ಚು ದೂರದ್ದಲ್ಲದ, ವುಡ್‌ಸ್ಟಾಕ್‌ನ ಬಳಿ ಅವರ ಕುಟುಂಬದ ಪ್ರದೇಶವಾದ ಸೇಂಟ್ ಮಾರ್ಟಿನ್‌ರ ಚರ್ಚ್, ಬ್ಲ್ಯಾಡನ್‌‌ನಲ್ಲಿ ಸಮಾಧಿ ಮಾಡಲಾಯಿತು. ಚರ್ಚಿಲ್‌ರ ಅಂತ್ಯಕ್ರಿಯೆಯ ವಾಹನ - ದಕ್ಷಿಣ ರೈಲ್ವೇ ವ್ಯಾನ್ S೨೪೬೪S - ಇದು ಪ್ರಸ್ತುತದಲ್ಲಿ ಸ್ವಾನೇಜ್ ರೈಲ್ವೇಯ ಜೊತೆಗಿನ ಒಂದು ಸಂರಕ್ಷಣಾ ಯೋಜನೆಯ ಒಂದು ಭಾಗವಾಗಿದೆ, ಇದು ೨೦೦೭ ರಲ್ಲಿ ಯುಎಸ್ ನಿಂದ ಯು.ಕೆ. ಗೆ ವಾಪಸು ನಿಡಲ್ಪಟ್ಟಿತು, ಅಂದರೆ ೧೯೬೫ ರಲ್ಲಿ ಇದು ರಫ್ತು ಮಾಡಲ್ಪಟ್ಟ ಪ್ರದೇಶಕ್ಕೆ ವಾಪಸು ನಿಡಲ್ಪಟ್ಟಿತು.<ref>[http://www.swanagerailway.co.uk/news475.htm ವಿನ್‌ಸ್ಟನ್ ಚರ್ಚಿಲ್ಸ್ ಫ್ಯುರಲ್ ವಾನ್ ಡಿನೈಡ್ ಲಾಟರಿ ಫಂಡಿಂಗ್ ] {{Webarchive|url=https://web.archive.org/web/20090122204911/http://www.swanagerailway.co.uk/news475.htm |date=2009-01-22 }} ಸ್ವಾನೇಜ್ ರೇಲ್ವೆ ನ್ಯೂಸ್ ೨೦೦೮</ref> ನಂತರ ೧೯೬೫ ರಲ್ಲಿ, ಕೆತ್ತನೆಗಾರ ರೇನಾಲ್ಡ್ ಸ್ಟೋನ್‌ರಿಂದ ನಿರ್ಮಿಸಲ್ಪಟ್ಟ ಚರ್ಚಿಲ್‌ರಿಗೆ ಒಂದು ಸ್ಮಾರಕವು ವೆಸ್ಟ್‌ಮಿನಿಸ್ಟರ್ ಅಬ್ಬೇಯ್‌ನಲ್ಲಿ ಇರಿಸಲ್ಪಟ್ಟಿತು. ==ಕಲಾಕಾರ, ಇತಿಹಾಸಕಾರ, ಮತ್ತು ಬರಹಗಾರರಾಗಿ ಚರ್ಚಿಲ್== [[File:ChurchillRooseveltNewBondStreet.jpg|thumb|ಲಂಡನ್‌ನ ನ್ಯೂ ಬಾಂಡ್ ಸ್ಟ್ರೀಟ್‌ನಲ್ಲಿ ಚರ್ಚಿಲ್‌ ಮತ್ತು ಫ್ರ್ಯಾಂಕ್ಲಿನ್ ಡಿ ರೂಸ್ವೆಲ್ಟ್ ಪ್ರತಿಮೆ]] {{Main|Winston Churchill as historian|Winston Churchill as writer}} ವಿನ್‌ಸ್ಟನ್‌ ಚರ್ಚಿಲ್‌ ಒಬ್ಬ ಸಂಪೂರ್ಣ ಕಲಾಕಾರರಾಗಿದ್ದರು ಮತ್ತು ಅವರು ೧೯೧೫ ರಲ್ಲಿ ಫರ್ಸ್ಟ್ ಲಾರ್ಡ್ ಆಫ್ ಅಡ್ಮಿರಲ್ಟಿ ಸ್ಥಾನದಿಂದ ತಮ್ಮ ರಾಜೀನಾಮೆಯನ್ನು ನೀಡಿದ ನಂತರದಲ್ಲಿ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.<ref>ಜೆನ್ಕಿನ್ಸ್ ಪು. ೨೭೯</ref> ಅವರು ನಿರುತ್ಸಾಹದ ಜೀವನವನ್ನು ಅಥವಾ ಅವರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ "ಬ್ಲಾಕ್ ಡಾಗ್" ಎಂದು ಅವರು ಕರೆದ ಒಮ್ದು ಸ್ಥಿತಿಯನ್ನು ಹಿಮ್ಮೆಟ್ಟಿಸುವುದಕ್ಕೆ ಕಲೆಯಲ್ಲಿ ಆನಂದವನ್ನು ಕಂಡುಕೊಂಡರು. ವಿಲಿಯಮ್ ರೀಸ್-ಮಾಗ್ ಹೇಳಿದಂತೆ, "ಅವರು ತಮ್ಮ ಜೀವನದಲ್ಲಿ, ನಿರುತ್ಸಾಹದ ’ಬ್ಲ್ಯಾಕ್ ಡಾಗ್’ ನಿಂದ ಕಷ್ಟವನ್ನು ಅನುಭವಿಸಬೇಕಿತ್ತು. ಅವರ ಭೂದೃಶ್ಯ ಚಿತ್ರಣಗಳಲ್ಲಿ ಮತ್ತು ಜೀವನದ ದೃಶ್ಯಗಳಲ್ಲಿ ನಿರುತ್ಸಾಹದ ಯಾವುದೇ ಚಿಹ್ನೆಯಿರಲಿಲ್ಲ."<ref name="TimesOnline-mogg">{{cite news|url=http://www.timesonline.co.uk/tol/comment/columnists/william_rees_mogg/article1824692.ece|title=Portrait of the artist with his black dog|accessdate=6 March 2008|location=London|work=The Times|first=William|last=ReesMogg|date=22 May 2007|archive-date=18 ಜುಲೈ 2011|archive-url=https://web.archive.org/web/20110718125734/http://www.timesonline.co.uk/tol/comment/columnists/william_rees_mogg/article1824692.ece|url-status=dead}}</ref> ಚರ್ಚಿಲ್ ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ ಭೇಟಿಯಾದ ತಮ್ಮ ಕಲಾಕಾರ ಗೆಳೆಯ ಪುಲ್ ಮೇಜ್‌ರಿಂದ ಚಿತ್ರಕಲೆಯಲ್ಲಿ ಪ್ರೋತ್ಸಾಹವನ್ನು ಪಡೆದುಕೊಂಡರು ಮತ್ತು ಅವರಿಂದ ಚಿತ್ರಕಲೆಯನ್ನು ಕಲಿತರು. ಮೇಜ್ ಚರ್ಚಿಲ್‌ರ ಚಿತ್ರಕಲೆಗಳಲ್ಲಿ ಒಂದು ಮಹತ್ವದ ಪ್ರಭಾವವನ್ನು ಬೀರಿದ್ದರು ಮತ್ತು ಅವರು ಚರ್ಚಿಲ್‌ರ ಆಜೀವಪರ್ಯಂತದ ಚಿತ್ರಕಲೆಯ ಜೊತೆಗಾರರಾಗಿದ್ದರು.<ref>{{cite web|url=http://www.albanyfineart.co.uk/maze/biog.html|title=Paul Maze Biography|publisher=Albanyfineart.co.uk|date=|accessdate=2010-06-16|archive-date=2011-09-03|archive-url=https://web.archive.org/web/20110903153441/http://www.albanyfineart.co.uk/maze/biog.html|url-status=dead}}</ref> ಅವರು ತಮ್ಮ ಭೂದೃಶ್ಯಗಳ (ಕಾಲ್ಪನಿಕ ದೃಶ್ಯಗಳ) ಚಿತ್ತಪ್ರಭಾವ ನಿರೂಪಣೆಗಳಿಗಾಗಿ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದರು, ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಫ್ರಾನ್ಸ್‌ನ ದಕ್ಷಿಣ ಭಾಗ, ಈಜಿಪ್ಟ್ ಅಥವಾ ಮೊರೊಕ್ಕೋಗಳಲ್ಲಿ ರಜಾದಿನಗಳಲ್ಲಿ ಚಿತ್ರಿಸಿದವುಗಳಾಗಿವೆ.<ref name="TimesOnline-mogg" /> ಅವರು ತಮ್ಮ ಈ ಹವ್ಯಾಸವನ್ನು ಜೀವನದುದ್ದಕ್ಕೂ ಮುಂದುವರೆಸಿದರು ಮತ್ತು ನೂರಾರು ಚಿತ್ರಗಳನ್ನು ರಚಿಸಿದರು, ಅವುಗಳಲ್ಲಿ ಹೆಚ್ಚಿನವುಗಳು ಚಾರ್ಟ್‌ವೆಲ್‌ನ ಕಲಾಗಾರ ಹಾಗೆಯೇ ಖಾಸಗಿ ಸಂಗ್ರಹಗಳಲ್ಲಿ ಪ್ರದರ್ಶನಕ್ಕೆ ಇರಿಸಲ್ಪಟ್ಟಿವೆ.<ref>{{cite web|last=Lady Soames|first=|url=http://winstonchurchill.org/i4a/pages/index.cfm?pageID=576|title=Winston Churchill the Painter|accessdate=9 January 2008|archive-date=8 ಏಪ್ರಿಲ್ 2008|archive-url=https://web.archive.org/web/20080408073819/http://winstonchurchill.org/i4a/pages/index.cfm?pageID=576|url-status=dead}}</ref> ಅವರ ಕೆಲವು ಚಿತ್ರಗಳು ಪ್ರಸ್ತುತದಲ್ಲಿ ಡಾಲ್ಲಾಸ್ ಮ್ಯೂಸಿಯಮ್ ಆಫ್ ಆರ್ಟ್‌ನ ವೆಂಡಿ ಮತ್ತು ಎಮರಿ ರೇವ್ಸ್ ಸಂಗ್ರಹಗಳಲ್ಲಿ ಕಂಡುಬರುತ್ತವೆ. ಎಮರಿ ರೇವ್ಸ್ ಮತ್ತು ವಿನ್‌ಸ್ಟನ್ ಚರ್ಚಿಲ್ ವಾಸ್ತವವಾಗಿ ನಿಕಟವರ್ತಿಗಳಾಗಿದ್ದರು<ref>{{cite web|url=http://www.winstonchurchill.org/support/the-churchill-centre/publications/chartwell-bulletin/28-oct-2010/988-churchill-and-reves|title=Churchill and Reves|publisher=Winstonchurchill.org|date=|accessdate=2010-11-07|archive-date=2011-02-20|archive-url=https://web.archive.org/web/20110220065648/https://www.winstonchurchill.org/support/the-churchill-centre/publications/chartwell-bulletin/28-oct-2010/988-churchill-and-reves|url-status=dead}}</ref> ಮತ್ತು ಚರ್ಚಿಲ್ ಹೆಚ್ಚಿನ ವೇಳೆಗಳಲ್ಲಿ ಎಮರಿ ಮತ್ತು ಅವರ ಪತ್ನಿಯನ್ನು ದಕ್ಷಿಣ ಫ್ರಾನ್ಸ್‌ನಲ್ಲಿನ ಅವರ ನಿವಾಸದಲ್ಲಿ (ವಿಲ್ಲಾ ಲಾ ಪೌಸಾ, ಮೂಲತಃ ಗ್ಯಾಬ್ರಿಯಲ್ "ಕೋಕೋ" ಚಾನೆಲ್‌ಗಾಗಿ ೧೯೨೭ ರಲ್ಲಿ ನಿರ್ಮಿಸಲ್ಪಟ್ಟಿತ್ತು) ಭೆಟಿಯಾಗುತ್ತಿದ್ದರು ಉದ್ಯಾನಗೃಹವು ೧೯೮೫ ರಲ್ಲಿ ವರ್ಣಚಿತ್ರಗಳ ಸಂಗ್ರಹ ಮತ್ತು ವಿನ್‌ಸ್ಟನ್ ಚರ್ಚಿಲ್‌ರಿಂದ ಚಿರಸ್ಮರಣೀಯ ಗುರುತುಗಳ ಜೊತೆಗೆ ಸಂಗ್ರಹಾಲಯದೊಳಗೆ ಪುನಃ ನಿರ್ಮಿಸಲ್ಪಟ್ಟಿತು.<ref>{{cite web|url=http://www.dallasartnews.com/2010/10/dallas-museum-of-art-celebrates-the-25th-anniversary-of-the-wendy-and-emery-reves-collection/|title=25th Anniversary of Reves Collection at the Dallas Museum of Art|publisher=Dallas Art News|date=|accessdate=2010-11-07|archive-date=2017-07-07|archive-url=https://web.archive.org/web/20170707204705/http://www.dallasartnews.com/2010/10/dallas-museum-of-art-celebrates-the-25th-anniversary-of-the-wendy-and-emery-reves-collection/|url-status=dead}}</ref><ref>http://www.churchillmemorial.org/resources/Documents/RevesCollectionInventory.pdf</ref> ಅವರ ಹೆಚ್ಚಿನ ವರ್ಣಚಿತ್ರಗಳು ತೈಲ-ಆಧಾರಿತವಾಗಿದ್ದವು ಮತ್ತು ಭೂದೃಶ್ಯಗಳ ಲಕ್ಷಣಗಳನ್ನು ಹೊಂದಿದ್ದವು, ಆದರೆ ಹೆಚ್ಚಿನ ಸಂಖ್ಯೆಯ ಆಂತರಿಕ ದೃಶ್ಯಗಳು ಮತ್ತು ಪ್ರತಿಕೃತಿಗಳನ್ನೂ ನಿರ್ಮಿಸಿದ್ದರು. ಸಮಯದ ಅಭಾವದ ಕಾರಣದಿಂದಾಗಿ, ಚರ್ಚಿಲ್ ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಕೇವಲ ಒಂದೇ ಒಂದು ವರ್ಣಚಿತ್ರವನ್ನು ರಚಿಸುವ ಪ್ರಯತ್ನವನ್ನು ನಡೆಸಿದರು. ಅವರು ಮಾರಾಕೇಶ್‌ನಲ್ಲಿ ವಿಲ್ಲಾ ಟೇಲರ್‌ನ ತುದಿಯಿಂದ ವರ್ಣಚಿತ್ರವನ್ನು ಸಂಪೂರ್ಣಗೊಳಿಸಿದರು.<ref>ಚರ್ಚಿಲ್‌, ವಿನ್‌ಸ್ಟನ್ ಎಸ್., "ದಿ ಹಿಂಜ್ ಆಫ್ ಫೇಟ್". ನ್ಯೂಯಾರ್ಕ್: ಹಾಗ್ಟನ್ ಮಿಫ್ಲಿನ್ ಕಂಪನಿ ೧೯೫೦ ಪು.೬೨೨</ref> ಅವರ ಜೀವನುದ್ದದ ಚೌಕಟ್ಟು ಮತ್ತು ಉನ್ನತ-ವರ್ಗದ ಮೂಲಗಳ ಹೊರತಾಗಿಯೂ, ಚರ್ಚಿಲ್ ತಮ್ಮ ಮಿತಿಇಲ್ಲದ ಖರ್ಚುಗಳ ಜೀವನ ಶೈಲಿಯನ್ನು ಫೋಷಿಸುವುದಕ್ಕೆ ಸಾಕಷ್ಟಾಗುವಂತೆ ತಮ್ಮ ಆದಾಯವನ್ನು ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ೧೯೪೬ ಕ್ಕೂ ಮುಂಚಿನ ಎಮ್‌ಪಿಗಳು ಅತ್ಯಲ್ಪ ಮೊತ್ತದ ಸಂಬಳವನ್ನು ಪಡೆದುಕೊಳ್ಳುತ್ತಿದ್ದರು (ಮತ್ತು ವಾಸ್ತವವಾಗಿ ೧೯೧೧ ರ ಸಂಸತ್ತು ಶಾಸನದವರೆಗೂ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ) ಅವರಲ್ಲಿ ಹೆಚ್ಚಿನವರು ಜೀವನಕ್ಕಾಗಿ ಗಳಿಕೆಯನ್ನು ಮಾಡುವುದಕ್ಕೆ ದ್ವಿತೀಯಕ ವೃತ್ತಿಗಳನ್ನು ಹೊಂದಿದ್ದರು.<ref>{{cite web|url=http://www.parliament.uk/faq/members_faq_page2.cfm|title=FAQ about Parliament|publisher=Parliament.uk|date=|accessdate=9 August 2009|archive-date=8 ಫೆಬ್ರವರಿ 2010|archive-url=https://web.archive.org/web/20100208232022/http://www.parliament.uk/faq/members_faq_page2.cfm|url-status=dead}}</ref> ೧೮೯೮ ರಲ್ಲಿನ ಅವರ ಮೊದಲ ಪುಸ್ತಕದಿಂದ ಪ್ರಧಾನ ಮಂತ್ರಿಯಾಗಿ ಎರಡನೆಯ ಸ್ಟಿಂಟ್‌ವರೆಗೆ ಚರ್ಚಿಲ್‌ರ ಆದಾಯವು ಹೆಚ್ಚಾಗಿ ಪುಸ್ತಕಗಳನ್ನು ಬರೆಯುವ ಮೂಲಕ ಮತ್ತು ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಅಭಿಪ್ರಾಯಗಳನ್ನು ಬರೆಯುವ ಮೂಲಕ ಗಳಿಸಲ್ಪಡುತ್ತಿತ್ತು ಮತ್ತು ೧೯೩೬ರಿಂದ ''ಈವನಿಂಗ್ ಸ್ಟ್ಯಾಂಡ'' ರ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಹಿಟ್ಲರ‍್ರ ಉದಯದ ಬಗೆಗಿನ ಎಚ್ಚರಿಕೆಗಳು ಮತ್ತು ಸಮಾಧಾನಗೊಳಿಸುವಿಕೆಯ ಪಾಲಿಸಿಯ ಸಮಸ್ಯೆಗಳ ಬಗೆಗಿನ ಎಚ್ಚರಿಕೆಗಳು ಅವರ ಅತ್ಯಂತ ಜನಪ್ರಿಯ ದಿನಪತ್ರಿಕೆಯ ಬರಹಗಳಾಗಿದ್ದವು. ಚರ್ಚಿಲ್ ಪುಸ್ತಕಗಳ ಸಮೃದ್ಧ ಬರಹಗಾರರಾಗಿದ್ದರು, ಅವರು ತಮ್ಮ ಹಲವಾರು ದಿನಪತ್ರಿಕೆಗಳ ಲೇಖನಗಳ ಜೊತೆಗೆ ಕಾದಂಬರಿಯ ಬರೆಯುವಿಕೆ, ರಡು ಜೀವನ ವೃತ್ತಾಂತಗಳು, ಸ್ಮರಣೆಗಳ ಎರದು ಆವೃತ್ತಿಗಳು ಮತ್ತು ಹಲವಾರು ಇತಿಹಾಸಗಳನ್ನೂ ಬರೆದಿದ್ದರು. ಅವರು ೧೯೫೩ ರಲ್ಲಿ ಸಾಹಿತ್ಯದಲ್ಲಿ "ತಮ್ಮ ಐತಿಹಾಸಿಕ ಮತ್ತು ಜೀವನಚರಿತ್ರೆಯಲ್ಲಿನ ಪ್ರಾವೀಣ್ಯತೆಗಾಗಿ ಹಾಗೆಯೇ ಉದಾತ್ತ ಮಾನವ ಮೌಲ್ಯಗಳ ಸಮರ್ಥನೆಯಲ್ಲಿನ ಅತ್ಯುತ್ಕೃಷ್ಟ ನಿರೂಪಣೆಗಾಗಿ" [[ನೊಬೆಲ್ ಪ್ರಶಸ್ತಿ|ನೋಬೆಲ್ ಪ್ರಶಸ್ತಿ]]ಯನ್ನು ಪಡೆದಿದ್ದರು.<ref>{{cite web|url=http://nobelprize.org/nobel_prizes/literature/laureates/1953/|title=Official Nobel Page|publisher=Nobelprize.org|date=|accessdate=9 August 2009}}</ref> ಅವರ ಮೊದಲ ಪ್ರಧ್ನಿ ಹುದ್ದೆಯ ನಂತರದಲ್ಲಿ ಪ್ರಕಟಿಸಲ್ಪಟ್ಟ ಅವರ ಅತ್ಯಂತ ಜನಪ್ರಿಯ ಬರಹಗಳಲ್ಲಿ ಎರಡು ಬರಹಗಳು ಅವರ ಅಂತರಾಷ್ಟ್ರೀಯ ಖ್ಯಾತಿಯನ್ನು ಉನ್ನತ ಮಟ್ಟಕ್ಕೇರಿಸಿದವು, ಅವು ಯಾವುವೆಂದರೆ ಆರು-ಆವೃತ್ತಿಗಳ ಸ್ಮರಣೆ ''ದ ಸೆಕೆಂಡ್ ವರ್ಲ್ಡ್ ವಾರ್'' (ಎರಡನೆಯ ಜಾಗತಿಕ ಯುದ್ಧ) ಮತ್ತು ''ಎ ಹಿಸ್ಟರಿ ಆಫ್ ದ ಇಂಗ್ಲೀಷ್-ಸ್ಪೀಕಿಂಗ್ ಪೀಪಲ್ಸ್'' (ಇಂಗ್ಲೀಷ್ ಮಾತನಾಡುವ ಜನರ ಒಂದು ಇತಿಹಾಸ); ಇದು ಬ್ರಿಟನ್‌ನ ಸೀಸರ್ ಆಕ್ರಮಣಗಳ (೫೫ BC) ಅವಧಿಯಿಂದ ಮೊದಲನೆಯ ಜಾಗತಿಕ ಯುದ್ಧದ (೧೯೧೪) ಪ್ರಾರಂಭದವರೆಗಿನ ಅವಧಿಯನ್ನು ಒಳಗೊಂಡ ಒಂದು ಇತಿಹಾಸವಾಗಿತ್ತು.<ref>ಜೆನ್ಕಿನ್ಸ್, ಪುಪು. ೮೧೯–೨೩ ಮತ್ತು ಪುಪು. ೫೨೫–೨೬</ref> ಅವರು ಉದ್ಯಾನವನಗಳ ಗೋಡೆಗಳನ್ನು ನಿರ್ಮಿಸಿದ ಮತ್ತು ಚಾರ್ಟ್‌ವೆಲ್‌ನಲ್ಲಿ ಒಂದು ಕುಟೀರವನ್ನೂ ನಿರ್ಮಿಸಿದ ಒಬ್ಬ ಹವ್ಯಾಸಿ ಇಟ್ಟಿಗೆ ಕೆಲಸಗಾರರೂ ಆಗಿದ್ದರು. ಈ ಹವ್ಯಾಸದ ಒಂದು ಭಾಗವಾಗಿ ಅವರು ಅಮಾಲ್ಗಮೇಟೆಡ್ ಯೂನಿಯನ್ ಆಫ್ ಬಿಲ್ಡಿಂಗ್ ಟ್ರೇಡ್ ವರ್ಕರ್ಸ್ ಅನ್ನು ಸೇರಿಕೊಂಡರು.<ref>ರೇಡಿಯೋ ಟೈಮ್ಸ್, ೨೦೧೧-೩-೧೨, ಪುಟ ೧೩೦-೧೩೧</ref> ==ಗೌರವಗಳು== [[File:2004-05 Churchill London.JPG|thumb|left|ಪಾರ್ಲಿಮೆಂಟ್ ಸ್ಕ್ವಾರ್‌ನಲ್ಲಿ ಪ್ರತಿಮೆ,ಲಂಡನ್]] {{Main|Honours of Winston Churchill}} ಒಂದು ರಾಜ್ಯ ಅಂತ್ಯಕ್ರಿಯೆಯ ಗೌರವಕ್ಕೆ ಜೊತೆಯಾಗಿ ಚರ್ಚಿಲ್ ಹಲವಾರು ವಿಧದ ಮನ್ನಣೆಗಳು ಮತ್ತು ಗೌರವಗಳನ್ನು ಪಡೆದುಕೊಂಡಿದ್ದರು. ಉದಾಹರಣೆಗೆ, ಅವರು ಯುನೈಟೆಡ್ ಸ್ಟೇಟ್ಸ್‌ನ ಗೌರವಾನ್ವಿತ ನಾಗರಿಕ ಮನ್ನಣೆಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದರು.<ref>{{cite book|last=Russell|first=Douglas|title=The Orders, Decorations and Medals of Sir Winston Churchill|year=2002|month=|publisher=Churchill Centre|isbn=|pages=}}</ref> ೧೯೪೫ ರಲ್ಲಿ, ಚರ್ಚಿಲ್ ಹಾಲ್ವಡಾನ್ ಕೊಹ್ಟ್‌ರಿಂದ ಶಾಂತಿಯಲ್ಲಿನ ನೋಬಲ್ ಪ್ರಶಸ್ತಿಗಾಗಿ ಏಳು ಸ್ಪರ್ಧಿಗಳಲ್ಲಿ ಒಬ್ಬ ಸಮರ್ಪಕ ಅಭ್ಯರ್ಥಿ ಎಂಬುದಾಗಿ ನಮೂದಿಸಲ್ಪಟ್ಟಿದ್ದರು, ಈ ಅನುಮೋದನೆಯು ಕಾರ್ಡೆಲ್ ಹಲ್‌ರವರೆಗೂ ಹೋಗಿತ್ತು.<ref>{{cite web|url=http://nobelprize.org/nobel_prizes/peace/nomination/nomination.php?action=show&showid=3319|accessdate=2010-06-08|title=Record from The Nomination Database for the Nobel Prize in Peace, 1901–1956|publisher=[[Nobel Foundation]]|archive-date=2010-12-15|archive-url=https://web.archive.org/web/20101215030344/http://nobelprize.org/nobel_prizes/peace/nomination/nomination.php?action=show&showid=3319|url-status=dead}}</ref> ಚರ್ಚಿಲ್ ತಮ್ಮ ಹಲವಾರು ಸಂಖ್ಯೆಯ ಪ್ರಕಟಿತ ಬರಹಗಳಿಗಾಗಿ, ಅದರಲ್ಲೂ ಪ್ರಮುಖವಾಗಿ ತಮ್ಮ ಆರು ಆವೃತ್ತಿಗಳ ಬರಹ ''ದ ಸೆಕೆಂಡ್ ವರ್ಲ್ಡ್ ವಾರ್‌'' ಗಾಗಿ ೧೯೫೩ ರಲ್ಲಿ [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ|ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ]]ಯನ್ನು ಪಡೆದುಕೊಂಡರು. ೧೦೦ ಮಹತ್ವದ ಬ್ರಿಟನ್‌ರ ಒಂದು ೨೦೦೨ ಬಿಬಿಸಿ ಮತದಾನದಲ್ಲಿ, ಅವರು ಬಿಬಿಸಿ ವೀಕ್ಷಕರ ಸರಿಸುಮಾರು ಒಂದು ಮಿಲಿಯನ್ ಮತಗಳ ಆಧಾರದ ಮೇಲೆ "ಅವರೆಲ್ಲರಲ್ಲಿ ಅತ್ಯುತ್ತಮರು" ಎಂಬುದಾಗಿ ಘೋಷಿಸಲ್ಪಟ್ಟರು.<ref>{{cite web|url=http://www.bbc.co.uk/history/programmes/greatbritons.shtml|title=Poll of the ''100 Greatest Britons''|accessdate=22 December 2007|publisher=BBC|archive-date=14 ಮೇ 2006|archive-url=https://web.archive.org/web/20060514084331/http://www.bbc.co.uk/history/programmes/greatbritons.shtml|url-status=bot: unknown}}</ref> ಚರ್ಚಿಲ್ ''ಟೈಮ್'' ದಿನಪತ್ರಿಕೆಯಿಂದ ಇತಿಹಾಸದಲ್ಲಿನ ಅತ್ಯಂತ ಪ್ರಭಾವಶಾಲಿ ಮುಖಂಡರಲ್ಲಿ ಒಬ್ಬರು ಎಂಬುದಾಗಿಯೂ ಪರಿಗಣಿಸಲ್ಪಟ್ಟಿದ್ದರು.<ref>{{cite news|url=http://www.time.com/time/time100/time100poll.html|title=The Most Influential People of the 20th Century|accessdate=22 December 2007|publisher=Time Magazine|archiveurl=https://web.archive.org/web/20000408225402/http://www.time.com/time/time100/time100poll.html|archivedate=8 April 2000}}</ref> ಚರ್ಚಿಲ್ ಕಾಲೇಜ್, ಕ್ಯಾಂಬ್ರಿಜ್ ಇದು ಚರ್ಚಿಲ್‌ರ ಸ್ಮರಣಾರ್ಥವಾಗಿ ೧೯೫೮ ರಲ್ಲಿ ಸ್ಥಾಪಿಸಲ್ಪಟ್ಟಿತು. {{-}} ===ಗೌರವ ಪದವಿಗಳು=== *೧೯೪೧ರಲ್ಲಿ ಯುನಿವರ್ಸಿಟಿ ಆಫ್ ರೋಚೆಸ್ಟರ್ (ಎಲ್‌ಎಲ್‌ಡಿ) <ref>{{cite web|url=http://www.winstonchurchill.org/learn/speeches/speeches-of-winston-churchill/568-the-birth-throes-of-a-sublime-resolve-the-old-lion-|title=The Birth Throes of a Sublime Resolve|publisher=The Churchill Centre|accessdate=9 August 2009|archive-date=8 ಆಗಸ್ಟ್ 2009|archive-url=https://web.archive.org/web/20090808094530/http://www.winstonchurchill.org/learn/speeches/speeches-of-winston-churchill/568-the-birth-throes-of-a-sublime-resolve-the-old-lion-|url-status=dead}}</ref> *೧೯೪೩ ರಲ್ಲಿ ಕ್ಯಾಂಬ್ರಿಜ್, ಮ್ಯಾಸಾಶುಸೆಟ್ಸ್‌ನಲ್ಲಿ ಹಾರ್ವರ್ಡ್ ಯುನಿವರ್ಸಿಟಿ (ಎಲ್‌ಎಲ್‌ಡಿ) *೧೯೪೪ ರಲ್ಲಿ ಮ್ಯಾಕ್‌ಗಿಲ್ ಯುನಿವರ್ಸಿಟಿ ಮಾಂಟ್ರಿಯಲ್, ಕೆನಡಾದಲ್ಲಿ ಯುನಿವರ್ಸಿಟಿ (ಎಲ್‌ಎಲ್‌ಡಿ) in ೧೯೪೪ *೫ ಮಾರ್ಚ್ ೧೯೪೬ ರಲ್ಲಿ ಫುಲ್ಟೋನ್‌ಮಿಸ್ಸೌರಿಯಲ್ಲಿ ವೆಸ್ಟ್‌ಮಿನಿಸ್ಟರ್ ಕಾಲೇಜ್ *೧೯೪೬ ರಲ್ಲಿ ನೆದರ್‌ಲ್ಯಾಂಡ್ಸ್‌ನ ಲೈಡೆನ್ ಯುನಿವರ್ಸಿಟಿ, ಲೈಡೆನ್‌ನಲ್ಲಿ ಗೌರವಾನ್ವಿತ ಡಾಕ್ಟರೇಟ್ <ref>{{Cite web |url=http://about.leiden.edu/laureates/leiden/honorary-doctorates |title=ಲೈಡೆನ್ ಯುನಿವರ್ಸಿಟಿ ಆನರರಿ ಡಾಕ್ಟರೇಟ್ಸ್ |access-date=2011-05-11 |archive-date=2010-09-18 |archive-url=https://web.archive.org/web/20100918070315/http://about.leiden.edu/laureates/leiden/honorary-doctorates |url-status=dead }}</ref> *೧೯೪೭ ರಲ್ಲಿ, ಫ್ಲೋರಿಡಾ, ಮೈಮಿಯಲ್ಲಿ ಯುನಿವರ್ಸಿಟಿ ಆಫ್ ಮೈಮಿ *೧೯೫೦ ರಲ್ಲಿ ಡೆನ್ಮಾರ್ಕ್ (ಪಿಎಚ್‌ಡಿ), ಕೋಪೆನ್‌ಹ್ಯಾಗನ್‌ನಲ್ಲಿ ಯುನಿವರ್ಸಿಟಿ ಆಫ್ ಕೋಪೆನ್‌ಹ್ಯಾಗನ್‌ ==ಪೂರ್ವಿಕರು== {{ahnentafel top|width=100%}} {{ahnentafel-compact5 |style=font-size: 90%; line-height: 110%; |border=1 |boxstyle=padding-top: 0; padding-bottom: 0; |boxstyle_1=background-color: #fcc; |boxstyle_2=background-color: #fb9; |boxstyle_3=background-color: #ffc; |boxstyle_4=background-color: #bfc; |boxstyle_5=background-color: #9fe; |1=1. '''Winston Churchill''' |2=2. [[Lord Randolph Churchill|Lord Randolph Spencer-Churchill]] |3=3. [[Lady Randolph Churchill|Jennie Jerome]] |4=4. [[John Spencer-Churchill, 7th Duke of Marlborough]] |5=5. Lady Frances Vane-Stewart |6=6. [[Leonard Jerome|Leonard Walter Jerome]] |7=7. Clarissa Hall |8=8. [[George Spencer-Churchill, 6th Duke of Marlborough]] |9=9. Lady Jane Stewart |10=10. [[Charles Vane, 3rd Marquess of Londonderry]] |11=11. Lady Frances Vane-Tempest |12=12. Isaac Jerome |13=13. Aurora Murray |14=14. Ambrose Hall |15=15. Clarissa Willcox |16=16. [[George Spencer-Churchill, 5th Duke of Marlborough]] |17=17. Lady Susan Stewart |18=18. George Stewart, 8th Earl of Galloway |19=19. Lady Jane Bailey Paget |20=20. [[Robert Stewart, 1st Marquess of Londonderry]] |21=21. Lady Frances Pratt |22=22. Sir Henry Vane-Tempest, 2nd Baronet of Wynyard |23=23. Anne Katherine McDonnell, 2nd Countess of Antrim |24=24. Aaron Jerome |25=25. Elizabeth Ball |26=26. Reuben Murray |27=27. Sarah Guthrie |28=28. Ambrose Hall |29=29. Mehitable Beach |30=30. David Willcox |31=31. Anna Baker }} {{ahnentafel bottom}} ==ಸಿನೆಮಾ ಮತ್ತು ದೂರದರ್ಶನದಲ್ಲಿ ನಿರೂಪಣೆ == ಚರ್ಚಿಲ್ ೧೦೦ ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಸಿನೆಮಾಗಳಲ್ಲಿ ಮತ್ತು ದೂರದರ್ಶನಗಳಲ್ಲಿ ನಿರೂಪಿಸಲ್ಪಟ್ಟಿದ್ದರು. ಚರ್ಚಿಲ್‌ರ ನಿರೂಪಣೆಗಳು ಡ್ಯುಡ್ಲೀ ಫೀಲ್ಡ್ ಮ್ಯಾಲನ್ (''ಆನ್ ಅಮೇರಿಕನ್ ಇನ್ ಪ್ಯಾರಿ'' ಸ್, ೧೯೫೧), [[ಪೀಟರ್ ಸೆಲ್ಲರ್ಸ್]] (''ದ ಮ್ಯಾನ್ ಹೂ ನೆವರ್ ವಾಸ್'', ೧೯೫೬), [[ರಿಚರ್ಡ್ ಬರ್ಟನ್]] ''[[Winston Churchill: The Valiant Years]]'', (''[[Winston Churchill: The Valiant Years]]'', ೧೯೬೧), ವಾರೆನ್ ಕ್ಲಾರ್ಕ್ (''ಜೆನ್ನೀ:ಲೇಡಿ ರಾಂಡೋಲ್ಫ್ ಚರ್ಚಿಲ್'', ೧೯೭೪), ವೆನ್‍ಸ್ಲೇಯ್ ಪಿಥೇಯ್ (''ಎಡ್ವರ್ಡ್ ಎಂಡ್ ಮಿಸೆಸ್ ಸಿಂಪ್ಸನ್'', ೧೯೭೮), ವಿಲಿಯಮ್ ಹೂಟ್‌ಕಿನ್ಸ್ (''ದ ಲೈಫ್ ಎಂಡ್ ಟೈಮ್ಸ್ ಆಫ್ ಡೇವಿಡ್ ಲೊಯ್ಡ್ ಜಾರ್ಜ್'', ೧೯೮೧), ರಾಬರ್ಟ್ ಹಾರ್ಡಿ (''ವಾರ್ ಎಂಡ್ ರಿಮೆಂಬ್ರೆನ್ಸ್'', ೧೯೮೯), ರಾಡ್ ಟೇಲರ್ (''ಇಂಗ್ಲೋರಿಯಸ್ ಬಾಸ್ಟರ್ಡ್ಸ್'', ೨೦೦೯), ಲ್ಯಾನ್ ಮ್ಯಾಕ್‌ನೀಸ್ (''ಡಾಕ್ಟರ್ ಹೂ'', ೨೦೧೦), ಮತ್ತು ಟಿಮೋಥಿ ಸ್ಪ್ಯಾಲ್ (''ದ ಕಿಂಗ್ಸ್ ಸ್ಪೀಚ್'', ೨೦೧೦) ಇವುಗಳನ್ನು ಒಳಗೊಂಡಿದ್ದವು.<ref>{{Cite web |url=http://www.imdb.com/character/ch0026663/ |title=ಆರ್ಕೈವ್ ನಕಲು |access-date=2011-05-11 |archive-date=2017-07-17 |archive-url=https://web.archive.org/web/20170717104821/http://www.imdb.com/character/ch0026663/ |url-status=dead }}</ref> ==ಇವನ್ನೂ ಗಮನಿಸಿ‌== *ಯುನೈಟೆಡ್ ಕಿಂಗ್‌ಡಮ್‌ನ ರಾಜಕೀಯ *[[List of people on the cover of Time Magazine: 1920s]] – ೧೪ ಎಪ್ರಿಲ್ ೧೯೨೩, ೧೧ ಮೇy ೧೯೨೫ *ವಿನ್‌ಸ್ಟನ್ ಚರ್ಚಿಲ್ ಸ್ಮಾರಕ ಟ್ರಸ್ಟ್‌ಗಳು *ವಿನ್‌ಸ್ಟನ್ ಚರ್ಚಿಲ್‌ರ ಸಾಂಸ್ಕೃತಿಕ ನಿರೂಪಣೆಗಳು ==ಉಲ್ಲೇಖಗಳು‌‌== ===ಟಿಪ್ಪಣಿಗಳು=== {{Reflist|colwidth=30em}} ===ಪ್ರಾಥಮಿಕ ಮೂಲಗಳು=== {{Refbegin|2}} *ಚರ್ಚಿಲ್, ವಿನ್‌ಸ್ಟನ್. ''ದ ವರ್ಲ್ಡ್ ಕ್ರೈಸಿಸ್''. ೬ ಆವೃತ್ತಿಗಳು. (೧೯೨೩–೩೧); ಒಂದು-ಆವೃತ್ತಿ. ed. (೨೦೦೫). [Iನೆಯ ಜಾಗತಿಕ ಯುದ್ಧದ ಬಗ್ಗೆ.] *–––. ''ದ ಸೆಕೆಂಡ್ ವರ್ಲ್ಡ್ ವಾರ್''. ೬ ಆವೃತಿಗಳು. (೧೯೪೮–೫೩) *ಮಿನ್ನೀ ಚರ್ಚಿಲ್ ಜೊತೆಗೆ ಕೂಂಬ್ಸ್, ಡೇವಿಡ್, ಆವೃತ್ತಿ. ''ಸರ್ ವಿನ್‍ಸ್ಟನ್ ಚರ್ಚಿಲ್: ಅವರ ವರ್ಣಚಿತ್ರಗಳ ಮೂಲಕ ಅವರ ಜೀವನ''. ಮೇರಿ ಸೋಮೆಸ್‌ರಿಂದ ಮುಂದುವರೆಸಲ್ಪಟ್ಟಿತು. ಪೀಗಾಸಸ್, ೨೦೦೩. ಐಎಸ್‌ಬಿಎನ್ ೦-೭೬೨೪-೨೭೩೧-೦. [''ಸರ್ ವಿನ್‌ಸ್ಟನ್ ಚರ್ಚಿಲ್‌ರ ಜೀವನ ಮತ್ತು ಅವರ ವರ್ಣಚಿತ್ರಗಳು'' ಮತ್ತು ''ಸರ್ ವಿನ್‌ಸ್ಟನ್ ಚರ್ಚಿಲ್‌: ಅವರ ಜೀವನ ಮತ್ತು ವರ್ಣಚಿತ್ರ'' ಗಳಿಗೆ ಸಂಬಂಧಿಸಿದ ಇತರ ಆವೃತ್ತಿಗಳು. ಇದು ಚರ್ಚಿಲ್‌ರಿಂದ ರಚಿಸಲ್ಪಟ್ಟ ಸರಿಸುಮಾರು 500–534 ವರ್ಣಚಿತ್ರಗಳನ್ನು ಒಳಗೊಳ್ಳುತ್ತವೆ.] *ಗಿಲ್ಬರ್ಟ್, ಮಾರ್ಟಿನ್. ''ಇನ್ ಸರ್ಚ್ ಆಫ್ ಚರ್ಚಿಲ್: ಒಬ್ಬ ಇತಿಹಾಸಕಾರನ ಪ್ರಯಾಣ'' (೧೯೯೪). [ಬಹು-ಆವೃತ್ತಿಯ ಬರಹವನ್ನು ಅನುಸರಿಸುವ ಎಡಿಟಿಂಗ್ ಬಗೆಗಿನ ಸ್ಮರಣೆಗಳು.] *–––, ed. ''ವಿನ್‌ಸ್ಟನ್ ಎಸ್. ಚರ್ಚಿಲ್ ''. ರಾಂಡೋಲ್ಫ್ ಚರ್ಚಿಲ್‌ರಿಂದ ಪ್ರಾರಂಭಿಸಲ್ಪಟ್ಟ ಒಂದು ೮ ಆವೃತ್ತಿಯ ಜೀವನಚರಿತ್ರೆ, ಇದು ಚರ್ಚಿಲ್‌ರಿಗೆ ಸಂಬಂಧಿಸಿದ ವಿಧ್ಯುಕ್ತ ಮತ್ತು ಅವಿಧ್ಯುಕ್ತ ದಾಖಲೆಗಳ ಸಂಬಂಧಿತ ೧೫ ಆವೃತ್ತಿಗಳ ಮೂಲಕ ಬೆಂಬಲಿಸಲ್ಪಟ್ಟಿತು. ೧೯೬೬– :I. ಯುತ್, ೧೮೭೪–೧೯೦೦ (೨ ಆವೃತಿಗಳು., ೧೯೬೬); ::II. ಯಂಗ್ ಸ್ಟೇಟ್ಸ್‌ಮ್ಯಾನ್, ೧೯೦೧–೧೯೧೪ (೩ ಆವೃತ್ತಿಗಳು., ೧೯೬೭); :::III. ದ ಚಾಲೆಂಜ್ ಆಫ್ ವಾರ್, ೧೯೧೪–೧೯೧೬ (೩ ಆವೃತ್ತಿಗಳು., ೧೯೭೩). ಐಎಸ್‌ಬಿಎನ್ ೦-೩೯೫-೧೬೯೭೪-೭ (೧೦) ಮತ್ತು ಐಎಸ್‌ಬಿಎನ್ ೯೭೮-೦-೩೯೫-೧೬೯೭೪-೨ (೧೩); ::::IV. ದ ಸ್ಟ್ರೈಕನ್ ವರ್ಲ್ಡ್, ೧೯೧೬–೧೯೨೨ (೨ ಆವೃತ್ತಿಗಳು., ೧೯೭೫); :::::V. ದ ಪ್ರೊಫೆಟ್ ಆಫ್ ಟ್ರುತ್, ೧೯೨೩–೧೯೩೯ (೩ ಆವೃತ್ತಿಗಳು., ೧೯೭೭); ::::::VI. ಫೈನೆಸ್ಟ್ ಅವರ್, ೧೯೩೯–೧೯೪೧: ''ದ ಚರ್ಚಿಲ್ ವಾರ್ ಪೇಪರ್ಸ್'' (೨ ಆವೃತ್ತಿಗಳು., ೧೯೮೩); :::::::VII. ರೋಡ್ ಟು ವಿಕ್ಟರಿ, ೧೯೪೧–೧೯೪೫ (೪ ಆವೃತ್ತಿಗಳು., ೧೯೮೬); ::::::::VIII. ನೆವರ್ ಡಿಸ್ಪೇರ್, ೧೯೪೫–೧೯೬೫ (೩ ಆವೃತ್ತಿಗಳು., ೧೯೮೮). *ಜೇಮ್ಸ್, ರಾಬರ್ಟ್ ರೋಡ್ಸ್, ಆವೃತ್ತಿ. ''ವಿನ್‌ಸ್ಟನ್ ಎಸ್. ಚರ್ಚಿಲ್: ಅವರ ಸಂಪೂರ್ಣ ಭಾಷಣಗಳು, ೧೮೯೭–೧೯೬೩''. ೮ ಆವೃತಿಗಳು. ಲಂಡನ್: ಚೆಲ್ಸಿಯಾ, ೧೯೭೪. *ನೊವೆಲ್ಸ್, ಎಲಿಜಬೆತ್. ''ಇಪ್ಪತ್ತನೆಯ ಶತಮಾನದ ಉಲ್ಲೇಖಗಳ ಆಕ್ಸ್‌ಫರ್ಡ್ ಡಿಕ್ಷನರಿ''. ಆಕ್ಸ್‍ಫರ್ಡ್ ಎಂಜಿನಿಯರಿಂಗ್.: ಆಕ್ಸ್‌ಫರ್ಡ್ ಯುನಿವರ್ಸಿಟಿ ಮುದ್ರಣಾಲಯ, ೧೯೯೯. ಐಎಸ್‌ಬಿಎನ್ ೦-೧೯-೮೬೦೧೦೩-೪. ಐಎಸ್‌ಬಿಎನ್ ೯೭೮-೦-೧೯-೮೬೦೧೦೩-೬. ಐಎಸ್‌ಬಿಎನ್ ೦-೧೯-೮೬೬೨೫೦-೫. ಐಎಸ್‌ಬಿಎನ್ ೯೭೮-೦-೧೯-೮೬೬೨೫೦-೧. *ಲೊಯೆವೆನ್‌ಹೈಮ್, ಫ್ರಾನ್ಸಿಸ್ ಎಲ್. ಮತ್ತು ಹ್ಯಾರೋಲ್ಡ್ ಡಿ. ಲ್ಯಾಂಗ್ಲೇಯ್, ಆವೃತ್ತಿಗಳು; ''ರೂಸ್‌ವೆಲ್ಟ್ ಮತ್ತು ಚರ್ಚಿಲ್: ಅವರ ಯುದ್ಧದ ಸಮಯದ ಗುಪ್ತ ಸಂಭಾಷಣೆಗಳು'' {{Refend}} ===ದ್ವಿತೀಯ ಮೂಲಗಳು=== {{Refbegin|2}} *{{cite book|last=Beschloss|first=Michael R.|title=The Conquerors: Roosevelt, Truman and the Destruction of Hitler's Germany, 1941–1945|publisher=[[Simon & Schuster]]|location=New York|year=2002|isbn=9780684810270|oclc=50315054}} *{{cite book|last=Best|first=Geoffrey|title=Churchill: A Study in Greatness|publisher=[[Oxford University Press]]|location=Oxford|year=2003|isbn=9781852852535|oclc=50339762}} *{{cite book|last=Blake|first=Robert|title=Winston Churchill. Pocket Biographies|publisher=[[The History Press|Sutton Publishing]]|location=[[Stroud, Gloucestershire|Stroud]]|year=1997|isbn=9780750915076|oclc=59586004}} *{{cite book|editor1-first=Robert|editor1-last=Blake|editor1-link=Robert Blake, Baron Blake|editor2-first=William Roger|editor2-last=Louis|editor2-link=William Roger Louis|title=Churchill: A Major New Reassessment of His Life in Peace and War|publisher=[[Oxford University Press]]|location=Oxford|year=1992|isbn=9780192823175|oclc=30029512}} *{{cite book|last=Browne|first=Anthony Montague|title=Long sunset : memoirs of Winston Churchill's last private secretary|publisher=[[Orion Publishing Group|Cassell]]|location=London|year=1995|isbn=9780304344789|oclc=32547047}} *{{cite book|last=Charmley|first=John|title=Churchill, The End of Glory: A Political Biography|publisher=[[Hodder & Stoughton]]|location=London|year=1993|isbn=9780151178810|oclc=440131865}} *{{cite book|last=Charmley|first=John|title=Churchill's Grand Alliance: The Anglo-American Special Relationship 1940–57|publisher=[[Hodder & Stoughton]]|location=London|year=1996|isbn=9780340597606|oclc=247165348}} *ಡೇವಿಸ್, ರಿಚರ್ಡ್ ಹಾರ್ಡಿಂಗ್. ''ರಿಯಲ್ ಸೋಲ್ಜರ್ಸ್ ಅಫ್ ಫಾರ್ಚೂನ್'' (೧೯೦೬). ಮುಂಚಿನ ಜೀವನ ವೃತ್ತಾಂತ. ಪ್ರೊಜೆಕ್ಟ್ ಗ್ಯುಟೆನ್‌ಬರ್ಗ್ [http://www.gutenberg.org/etext/3029 ಎಟೆಕ್ಸ್ಟ್], ವಿಕೊಸೋರ್ಸ್ ಹಿಯರ್ {{cite web|url=http://en.wikisource.org/wiki/Real_Soldiers_of_Fortune/Chapter_3|title=Real Soldiers of Fortune/Chapter 3 – Wikisource|publisher=En.wikisource.org|date=20 October 2007|accessdate=9 August 2009}} *{{cite book|last=D'Este|first=Carlo|coauthors=|editor=|others=|title=Warlord : a life of Winston Churchill at war, 1874–1945|origdate=|origmonth=|url=http://lccn.loc.gov/2008009272|edition=1st|series=|date=|year=2008|month=|publisher=Harper|location=New York|language=|isbn=9780060575731 }} *ಗಿಲ್‌ಬರ್ಟ್, ಮಾರ್ಟೀನ್. ''ಚರ್ಚಿಲ್: ಎ ಲೈಫ್ (ಒಂದು ಜೀವನ)'' (೧೯೯೨). ಐಎಸ್‌ಬಿಎನ್ ೦-೮೦೫೦-೨೩೯೬-೮. [8-ಆವೃತ್ತಿಯ ಜೀವನವೃತ್ತಂತದ ಒಂದು-ಘಟಕದ ಆವೃತ್ತಿ.] *ಹ್ಯಾಫ್‌ನರ್, ಸೆಬಾಸ್ಟಿಯನ್. ''ವಿನ್‌ಸ್ಟನ್ ಚರ್ಚಿಲ್'' (೧೯೬೭). *ಹೇಸ್ಟಿಂಗ್ಸ್, ಮ್ಯಾಕ್ಸ್. ''ಉತ್ತಮ ವರ್ಷಗಳು: ಯುದ್ಧದ ಮುಖಂಡರಾಗಿ ಚರ್ಚಿಲ್, ೧೯೪೦–೪೫''. ಲಂಡನ್, ಹಾರ್ಪರ್‌ಪ್ರೆಸ್, ೨೦೦೯. ಐಎಸ್‌ಬಿಎನ್ ೯೭೮೦೦೦೭೨೬೩೬೭೭ *ಹೆನ್ನೆಸ್ಸೇಯ್, ಪಿ. ''ಪ್ರಧಾನ ಮಂತ್ರಿ: ೧೯೪೫ ರಿಂದ ಆಫೀಸ್ ಮತ್ತು ಇದರ ಅಧಿಕಾರಿ '' (೨೦೦೧). *ಹಿಚೆನ್ಸ್‌, ಕ್ರಿಸ್ಟೋಫರ್‌. "ದ ಮೆಡಲ್ಸ್ ಆಫ್ ಹಿಸ್ ಡಿಫೀಟ್ಸ್", ''ದ ಅಟ್ಲಾಂಟಿಕ್ ಮಂಥ್ಲಿ'' (ಎಪ್ರಿಲ್ ೨೦೦೨). *ಜೇಮ್ಸ್, ರಾಬರ್ಟ್ ರೋಡ್ಸ್. ''ಚರ್ಚಿಲ್ : ಎ ಸ್ಟಡಿ ಇನ್ ಫೇಲ್ಯುರ್, ೧೯೦೦–೧೯೩೯'' (೧೯೭೦). *ಜೆಂಕಿನ್ಸ್, ರಾಯ್. ''ಚರ್ಚಿಲ್: ಒಂದು ಜೀವನವೃತ್ತಾಂತ'' (೨೦೦೧). *ಕೆರ್ಸೌಡಿ, ಫ್ರ್ಯಾಂಕೋಸಿಸ್. ''ಚರ್ಚಿಲ್ ಮತ್ತು ದೇ ಗೌಲ್ಲೆ'' (೧೯೮೧). ಐಎಸ್‌ಬಿಎನ್ ೦-೦೦-೨೧೬೩೨೮-೪. *ಕ್ರಾಕೋವ್, ಕ್ರಿಸ್ಛಿಯನ್. ''ಚರ್ಚಿಲ್: ಮ್ಯಾನ್ ಆಫ್ ದ ಸೆಂಚುರಿ (ಶತಮಾನದ ಮಾನವ)''. [1900–1999]. ಐಎಸ್‌ಬಿಎನ್ ೧-೯೦೨೮೦೯-೪೩-೨ *ಲ್ಯುಕಾಸ್, ಜಾನ್. ''ಚರ್ಚಿಲ್: ದೂರದೃಷ್ಟಿತ್ವ, ಸ್ಟೇಟ್ಸ್‌ಮ್ಯಾನ್, ಇತಿಹಾಸಕಾರ''. ನ್ಯೂ ಹ್ಯಾವೆನ್: ಯಾಲೆ ಯುನಿವರ್ಸಿಟಿ ಪ್ರೆಸ್, ೨೦೦೨. *ಮ್ಯಾಂಚೆಸ್ಟರ್, ವಿಲಿಯಮ್. ''[[The Last Lion: Winston Spencer Churchill: Alone, 1932–1940]]'' (೧೯೮೮). ಐಎಸ್‌ಬಿಎನ್ ೦-೩೧೬-೫೪೫೧೨-೦. *–––. ''[[The Last Lion: Winston Spencer Churchill: Defender of the Realm, 1940-1965]]'' (೨೦೧೦). *–––. ''[[The Last Lion: Winston Spencer Churchill: Visions of Glory, 1874–1932]]'' (೧೯೮೩). ಐಎಸ್‌ಬಿಎನ್ ೦-೩೧೬-೫೪೫೦೩-೧. *ಮ್ಯಾಸಿ, ರಾಬರ್ಟ್. ''ಡ್ರೆಡ್‌ನಾಟ್: ಬ್ರಿಟನ್, ಜರ್ಮನಿ ಮತ್ತು ಬೃಹತ್ ಯುದ್ಧದ ಸಮೀಪಿಸುವಿಕೆ''. ಐಎಸ್‌ಬಿಎನ್ ೧-೮೪೪೧೩-೫೨೮-೪). [40–41 ಚಾಪ್ಟರ್‌ಗಳು ಚರ್ಚಿಲ್‌ರ ಅಧಿಕಾರತ್ವವನ್ನು ವಿವರಿಸುತ್ತವೆ.] *ಪೆಲ್ಲಿಂಗ್, ಹೆನ್ರಿ. ''ವಿನ್‌ಸ್ಟನ್ ಚರ್ಚಿಲ್'' (೧೯೭೪). ಐಎಸ್‌ಬಿಎನ್ ೧-೮೪೦೨೨-೨೧೮-೨. [ವಿಸ್ತೃತ ಜೀವನವೃತ್ತಾಂತ.] *ರೇಸರ್, ಯುಜೆನ್ ಎಲ್. ''ವಿನ್‌ಸ್ಟನ್ ಎಸ್. ಚರ್ಚಿಲ್, ೧೮೭೪–೧೯೬೫: ಒಂದು ವಿಸ್ತೃತ ಇತಿಹಾಸ ಚರಿತ್ರೆ ಮತ್ತು ವಿವರಣೆ ನೀಡಲ್ಪಟ್ಟ ಜೀವನ ವೃತ್ತಾಂತ.'' ಗ್ರೀನ್‌ವುಡ್‌ ಪ್ರೆಸ್‌‌, ೨೦೦೦. ಐಎಸ್‌ಬಿಎನ್ ೦-೩೧೩-೩೦೫೪೬-೩ [ದಾಖಲೆಗಳು ಹಲವಾರು ಸಾವಿರ ಪುಸ್ತಕಗಳು ಮತ್ತು ವಿದ್ವಾಂಸರ ಲೇಖನಗಳನ್ನು ಒಳಗೊಳ್ಳುತ್ತವೆ.] *ಸೋಮೆಸ್, ಮೇರಿ, ಆವೃತ್ತಿ. ''ಸ್ಪೀಕಿಂಗ್ ಫಾರ್ ದೆಮ್‌ಸೆಲ್ವಸ್: ವಿನ್‌ಸ್ಟನ್ ಮತ್ತು ಕ್ಲೆಮಂಟೈನ್ ಚರ್ಚಿಲ್‌ರ ವೈಯುಕ್ತಿಕ ಪತ್ರಗಳು'' (೧೯೯೮). *ಸ್ಟ್ಯಾನ್‌ಸ್ಕೈ, ಪೀಟರ್, ಅವೃತ್ತಿ. ''ಚರ್ಚಿಲ್: ಒಂದು ವ್ಯಕ್ತಿಚಿತ್ರ'' (೧೯೭೩) [ಪ್ರಮುಖ ವಿದ್ವಾಂಸರುಗಳಿಂದ ಚರ್ಚಿಲ್‌ರ ಬಗೆಗಿನ ದೃಷ್ಟಿಕೋನಗಳು] *ಸ್ಟಾರ್, ಆಂಥನಿ. ''ಚರ್ಚಿಲ್‌ರ ಬ್ಲ್ಯಾಕ್ ಡಾಗ್ ಮತ್ತು ಮಾನವ ಮನಸ್ಸಿನ ಇತರ ದೃಷ್ಟಾಂತಗಳು''. ಹರ್ಪರ್ ಕೊಲೊನ್ಸ್ ಪಬ್ಲಿಷರ್ಸ್ ಲಿಮಿಟೆಡ್. ಹೊಸ ಆವೃತ್ತಿ, ೧೯೯೭. ಐಎಸ್‌ಬಿಎನ್ ೯೭೮೦೦೦೬೩೭೫೬೬೧ *ಟೊಯ್, ರಿಚರ್ಡ್. ''ಚರ್ಚಿಲ್‌ರ ಅಧಿಪತ್ಯ: ಅವರನ್ನು ನಿರ್ಮಿಸಿದ ಜಗತ್ತು ಮತ್ತು ಅವರು ನಿರ್ಮಿಸಿದ ಜಗತ್ತು''. ಮ್ಯಾಕ್ ಮಿಲನ್. ೨೦೧೦. ಐಎಸ್‌ಬಿಎನ್ ೯೭೮೦೨೩೦೭೦೩೮೪೧ {{Refend}} ==ಬಾಹ್ಯ ಕೊಂಡಿಗಳು‌‌== {{Sister project links}} *ಪ್ರೊಜೆಕ್ಟ್ ಗ್ಯುಟೆನ್‌ಬರ್ಗ್‌ನಲ್ಲಿ [http://www.gutenberg.org/browse/authors/c#a1601 ವಿನ್‌ಸ್ಟನ್ ಚರ್ಚಿಲ್‌ರ ಕಾರ್ಯಗಳು ] *ವೆಸ್ಟ್‌ಮಿನಿಸ್ಟರ್ ಕಾಲೇಜ್, ಮಿಸ್ಸೌರಿಯಲ್ಲಿ [http://www.churchillmemorial.org/ ವಿನ್‌ಸ್ಟನ್ ಚರ್ಚಿಲ್ ಸ್ಮಾರಕ ಮತ್ತು ಗ್ರಂಥಾಲಯ] *[http://www.chu.cam.ac.uk/archives/churchill_papers/biography/churchill_chronology.php ವಿನ್‌ಸ್ಟನ್ ಚರ್ಚಿಲ್‌ರ ಚರ್ಚಿಲ್ ಕಾಲೇಜ್ ಬಯಾಗ್ರಫಿ] {{Webarchive|url=https://web.archive.org/web/20080912233836/http://www.chu.cam.ac.uk/archives/churchill_papers/biography/churchill_chronology.php |date=2008-09-12 }} *[http://www.mises.org/story/1450 ದ ರಿಯಲ್ ಚರ್ಚಿಲ್] {{Webarchive|url=https://web.archive.org/web/20090502064141/http://www.mises.org/story/1450 |date=2009-05-02 }} (ವಿಮರ್ಶಾತ್ಮಕ) ಮತ್ತು ಒಂದು ಖಂಡನ *[https://web.archive.org/web/20070912233119/http://www.ವಿನ್‌ಸ್ಟನ್ಚರ್ಚಿಲ್‌.org/i4a/pages/index.cfm?pageid=892&amp;textonly=1 A Rebuttal to "The Real ಚರ್ಚಿಲ್‌"] *[http://www.savrola.co.uk/bactable.php?sorted=author&amp;category=A ಚರ್ಚಿಲ್‌ರ ಬಗೆಗಿನ ಆನ್‍ಲೈನ್ ಬಯಾಗ್ರಫಿ ಪುಸ್ತಕಗಳು] {{Webarchive|url=https://archive.today/20121223132002/http://www.savrola.co.uk/bactable.php?sorted=author&category=A |date=2012-12-23 }} *[http://www.museumsyndicate.com/artist.php?artist=667 ಚರ್ಚಿಲ್‌ರ ಹಲವಾರು ತೈಲಚಿತ್ರಗಳ ಆನ್‌ಲೈನ್ ಸಂಗ್ರಹಗಳು] *[http://www.nationalarchives.gov.uk/search/quick_search.aspx?c=CATEGORY%3a4%3aLaw+%26+order+(3)%3aC10017%3a&amp;queryText=churchhill&amp;searchtext=churchhill&amp;queryType=ALL&amp;ShowAllCategories=0 ಯುನೈಟೆಡ್ ಕಿಂಗ್‌ಡಮ್‌ನ ದ ನ್ಯಾಷನಲ್ ಆರ್ಕೈವ್ಸ್‌ನಲ್ಲಿ ವಿನ್‌ಸ್ಟನ್ ಚರ್ಚಿಲ್‌ರ ಬಗೆಗಿನ ದಾಖಲೆಗಳು] *[http://historicalpodcasts.googlepages.com/winstonchurchill ಚರ್ಚಿಲ್ ಪಾಡ್‌ಕ್ಯಾಸ್ಟ್ ಮತ್ತು ಭಾಷಣಗಳ ಸಂಗ್ರಹ] {{Webarchive|url=https://web.archive.org/web/20090204202154/http://historicalpodcasts.googlepages.com/winstonchurchill |date=2009-02-04 }} *[http://www.winstonchurchill.org/ ದ ಚರ್ಚಿಲ್ ಸೆಂಟರ್ ವೆಬ್‌ಸೈಟ್] *''[http://www.loc.gov/exhibits/churchill/interactive ಚರ್ಚಿಲ್ ಎಂಡ್ ದ ಗ್ರೇಟ್ ರಿಪಬ್ಲಿಕ್]'' ಪ್ರದರ್ಶನವು ಯುಎಸ್ ಜೊತೆಗೆ ಚರ್ಚಿಲ್‌ರ ಸಂಬಂಧವನ್ನು ವಿವರಿಸುತ್ತದೆ *''ವಾರ್ ಕ್ಯಾಬಿನೆಟ್ ಮಿನ್ಯುಟ್ಸ್'' [http://www.nationalarchives.gov.uk/documents/cab_195_1_transcript.pdf (1942)], [http://www.nationalarchives.gov.uk/documents/cab_195_2_transcript.pdf (1942–43)], [http://www.nationalarchives.gov.uk/documents/cab_195_3_transcript.pdf (1945–46)], [http://www.nationalarchives.gov.uk/documents/cab_195_4_transcript.pdf (1946)] *ಯು.ಕೆ. ಯ ನ್ಯಾಷನಲ್ ಆರ್ಕೈವ್ಸ್‌ನಲ್ಲಿ [http://www.nationalarchives.gov.uk/nra/searches/subjectView.asp?ID=P5659 ಚರ್ಚಿಲ್‌ರ ಪತ್ರವ್ಯವಹಾರದ ಸ್ಥಾನಗಳು ಮತ್ತು ಪೇಪರ್‌ಗಳು] *[http://www.iwm.org.uk/ ಇಂಪೀರಿಯಲ್ ವಾರ್ ಮ್ಯೂಸಿಯಮ್]: ಚರ್ಚಿಲ್ ಮ್ಯೂಸಿಯಮ್ ಮತ್ತು ಕ್ಯಾಬಿನೆಟ್ ವಾರ್ ರೂಮ್ಸ್. ಕ್ಯಾಬಿನೆಟ್ ರೂಮ್, ಮ್ಯಾಪ್ ರೂಮ್ ಮತ್ತು ಚರ್ಚಿಲ್‌ರ ಬೆಡ್‌ರೂಮ್, ಮತ್ತು ಚರ್ಚಿಲ್‌ರ ಜೀವನಕ್ಕಾಗಿ ಮುಡಿಪಾಗಿರಿಸಲ್ಪಟ್ಟ ಹೊಸ ಮ್ಯೂಸಿಯಮ್ ಅನ್ನು ಒಳಾಗೊಂಡಂತೆ ೧೯೪೫ ರಿಂದ ಸಂರಕ್ಷಿಸಿ ಇರಿಸಲ್ಪಟ್ಟ ಮೂಲ ಅಂಡರ್‌ಗ್ರೌಂಡ್ ವಾರ್ ರೂಮ್‌ಗಳನ್ನು ಒಳಗೊಳ್ಳುತ್ತದೆ. *[http://www.history.com/topics/winston-churchill ದ ಹಿಸ್ಟರಿ ಚಾನೆಲ್: ವಿನ್‌ಸ್ಟನ್ ಚರ್ಚಿಲ್] ===ಭಾಷಣಗಳು=== *[http://www.earthstation1.com/churchil.html ಅರ್ತ್‌ಸ್ಟೇಷನ್1: ವಿನ್‌ಸ್ಟನ್ ಚರ್ಚಿಲ್ ಸ್ಪೀಚ್ ಆಡಿಯೋ ಆರ್ಕೈವ್] *{{Hansard-contribs|mr-winston-churchill|Winston Churchill }} {{S-start}} {{s-off}} {{S-bef|before=[[Charles Spencer-Churchill, 9th Duke of Marlborough|The Duke of Marlborough]]}} {{s-ttl|title=[[Under-Secretary of State for the Colonies]]|years=1905–1908}} {{S-aft|after=[[J. E. B. Seely, 1st Baron Mottistone|Jack Seely]]}} {{S-bef|before=[[David Lloyd George]]}} {{s-ttl|title=[[President of the Board of Trade]]|years=1908–1910}} {{S-aft|after=[[Sydney Buxton]]}} {{S-bef|before=[[Herbert Gladstone, 1st Viscount Gladstone|Herbert Gladstone]]}} {{s-ttl|title=[[Secretary of State for the Home Department|Home Secretary]]|years=1910–1911}} {{S-aft|after=[[Reginald McKenna]]}} {{S-bef|before=[[Reginald McKenna]]}} {{s-ttl|title=[[First Lord of the Admiralty]]|years=1911–1915}} {{S-aft|after=[[Arthur Balfour]]}} {{S-bef|before=[[Edwin Samuel Montagu]]}} {{s-ttl|title=[[Chancellor of the Duchy of Lancaster]]|years=1915}} {{S-aft|after=[[Herbert Samuel, 1st Viscount Samuel|Herbert Samuel]]}} {{S-bef|before=[[Christopher Addison, 1st Viscount Addison|Christopher Addison]]}} {{s-ttl|title=[[Minister of Munitions]]|years=1917–1919}} {{S-aft|after=[[Andrew Weir, 1st Baron Inverforth|The Lord Inverforth]]}} {{S-bef|before=[[Alfred Milner, 1st Viscount Milner|The Viscount Milner]]}} {{s-ttl|title=[[Secretary of State for War]]|years=1919–1921}} {{S-aft|after=[[Laming Worthington-Evans|Sir Laming Worthington-Evans]]}} {{S-bef|before=[[William Weir, 1st Viscount Weir|The Lord Weir]]}} {{s-ttl|title=[[Secretary of State for Air]]|years=1919–1921}} {{S-aft|after=[[Frederick Edward Guest]]}} {{S-bef|before=[[Alfred Milner, 1st Viscount Milner|The Viscount Milner]]}} {{s-ttl|title=[[Secretary of State for the Colonies]]|years=1921–1922}} {{S-aft|after=[[Victor Cavendish, 9th Duke of Devonshire|The Duke of Devonshire]]}} {{S-bef|before=[[Philip Snowden, 1st Viscount Snowden|Philip Snowden]]}} {{s-ttl|title=[[Chancellor of the Exchequer]]|years=1924–1929}} {{S-aft|after=[[Philip Snowden, 1st Viscount Snowden|Philip Snowden]]}} {{S-bef|before=[[James Stanhope, 7th Earl Stanhope|The Earl Stanhope]]}} {{s-ttl|title=[[First Lord of the Admiralty]]|years=1939–1940}} {{S-aft|after=[[A. V. Alexander, 1st Earl Alexander of Hillsborough|A. V. Alexander]]}} {{S-bef|rows=2|before=[[Neville Chamberlain]]}} {{s-ttl|title=[[Leader of the House of Commons]]|years=1940–1942}} {{S-aft|after=[[Stafford Cripps|Sir Stafford Cripps]]}} {{s-ttl|title=[[Prime Minister of the United Kingdom]]|years=10 May 1940 – 27 July 1945}} {{S-aft|rows=3|after=[[Clement Attlee]]}} {{s-new}} {{s-ttl|title=[[Minister of Defence (UK)|Minister of Defence]]|years=1940–1945}} {{S-bef|rows=2|before=[[Clement Attlee]]}} {{s-ttl|title=[[Leader of the Opposition (UK)|Leader of the Opposition]]|years=1945–1951}} {{s-break}} {{s-ttl|title=[[Prime Minister of the United Kingdom]]|years=26 October 1951 – 7 April 1955}} {{S-aft|after=[[Anthony Eden|Sir Anthony Eden]]}} {{S-bef|before=[[Emanuel Shinwell]]}} {{s-ttl|title=[[Minister of Defence (UK)|Minister of Defence]]|years=1951–1952}} {{S-aft|after=[[Harold Alexander, 1st Earl Alexander of Tunis|The Earl Alexander of Tunis]]}} {{s-par|uk}} {{S-bef|before=[[Walter Runciman, 1st Viscount Runciman of Doxford|Walter Runciman]]<br />[[Alfred Emmott, 1st Baron Emmott|Alfred Emmott]]}} {{s-ttl|title=[[Member of Parliament]] for [[Oldham (UK Parliament constituency)|Oldham]]<br />{{small|with [[Alfred Emmott, 1st Baron Emmott|Alfred Emmott]]}}|years=[[United Kingdom general election, 1900|1900]]–[[United Kingdom general election, 1906|1906]]}} {{S-aft|after=[[John Albert Bright|John Bright]]<br />[[Alfred Emmott, 1st Baron Emmott|Alfred Emmott]]}} {{S-bef|before=[[William Houldsworth|Sir William Houldsworth]]}} {{s-ttl|title=[[Member of Parliament]] for [[Manchester North West (UK Parliament constituency)|Manchester North West]]|years=[[United Kingdom general election, 1906|1906]]–[[Manchester North West by-election, 1908|1908]]}} {{S-aft|after=[[William Joynson-Hicks, 1st Viscount Brentford|William Joynson-Hicks]]}} {{S-bef|before=[[Alexander Wilkie]]<br />[[Edmund Robertson, 1st Baron Lochee|Edmund Robertson]]}} {{s-ttl|title=[[Member of Parliament]] for [[Dundee (UK Parliament constituency)|Dundee]]<br />with [[Alexander Wilkie]]|years=[[Dundee by-election, 1908|1908]]–[[United Kingdom general election, 1922|1922]]}} {{S-aft|after=[[E. D. Morel|Edmund Morel]]<br />[[Edwin Scrymgeour]]}} {{S-bef|before=[[Leonard Lyle, 1st Baron Lyle of Westbourne|Sir Leonard Lyle]]}} {{s-ttl|title=[[Member of Parliament]] for [[Epping (UK Parliament constituency)|Epping]]|years=[[United Kingdom general election, 1924|1924]]–[[United Kingdom general election, 1945|1945]]}} {{S-aft|after=[[Leah Manning]]}} {{s-new|constituency}} {{s-ttl|title=[[Member of Parliament]] for [[Woodford (UK Parliament constituency)|Woodford]]|years=[[United Kingdom general election, 1945|1945]]–[[United Kingdom general election, 1964|1964]]}} {{S-aft|after=[[Patrick Jenkin, Baron Jenkin of Roding|Patrick Jenkin]]}} {{s-mil}} {{S-bef|before=J H Dutton}} {{s-ttl|title=Officer Commanding the 6th Battalion, [[Royal Scots Fusiliers]]|years=1915–1916}} {{S-aft|after=A D Gibb}} {{s-ppo}} {{S-bef|before=[[Neville Chamberlain]]}} {{s-ttl|title=[[Conservative Party (UK)|Leader of the British Conservative Party]]|years=1940–1955}} {{S-aft|after=[[Anthony Eden|Sir Anthony Eden]]}} {{s-aca}} {{s-break}} {{s-vac|unknown|unknlast=[[Herbert Henry Asquith]]}} {{s-ttl|title=[[Rector of the University of Aberdeen]]|years=1914–1918}} {{S-aft|after=[[Weetman Pearson, 1st Viscount Cowdray|The Viscount Cowdray]]}} {{S-bef|before=[[Sir John Gilmour, 2nd Baronet|Sir John Gilmour]]}} {{s-ttl|title=[[Rector of the University of Edinburgh]]|years=1929–1932}} {{S-aft|after=[[Ian Standish Monteith Hamilton]]}} {{S-bef|before=[[Richard Haldane, 1st Viscount Haldane|The Viscount Haldane]]}} {{s-ttl|title=[[University of Bristol|Chancellor of the University of Bristol]]|years=1929–1965}} {{S-aft|after=[[Henry Somerset, 10th Duke of Beaufort|The Duke of Beaufort]]}} {{S-hon}} {{S-bef|before=[[Freeman Freeman-Thomas, 1st Marquess of Willingdon|The Marquess of Willingdon]]}} {{s-ttl|title=[[Lord Warden of the Cinque Ports]]|years=1941–1965}} {{S-aft|after=[[Robert Menzies|Sir Robert Menzies]]}} {{S-bef|before=[[David Grenfell]]}} {{s-ttl|title=[[Father of the House]]|years=1959–1964}} {{S-aft|after=[[Rab Butler]]}} {{S-bef|before=[[David Logan (politician)|David Logan]]}} {{s-ttl|title=[[Records of members of parliament of the United Kingdom#List of oldest sitting MPs since 1945|Oldest sitting Member of Parliament]]|years=February 1964 – October 1964}} {{S-aft|after=[[Manny Shinwell]]}} {{S-end}} {{Cold War figures}} {{Persondata |NAME=Churchill, Winston |ALTERNATIVE NAMES=Sir Winston Leonard Spencer Churchill, The Rt Hon. Sir Winston Churchill |SHORT DESCRIPTION=English statesman and author, best known as [[Prime Minister of the United Kingdom]] |DATE OF BIRTH=30 November 1874 |PLACE OF BIRTH=[[Blenheim Palace]], [[Woodstock, Oxfordshire|Woodstock]],<br />[[Oxfordshire]], England |DATE OF DEATH=24 January 1965 |PLACE OF DEATH=[[Hyde Park Gate]], London, England }} {{Interwikineeded}} [[ವರ್ಗ:ಯುನೈಟೆಡ್ ಕಿಂಗ್‍ಡಮ್]] c1p3k99vrni9dzc0okkw1oypbk575it 1372415 1372411 2026-04-29T14:23:14Z CommonsDelinker 768 ಚಿತ್ರ Brooke_-_Churchill_-_Montgomery.jpgರ ಬದಲು ಚಿತ್ರ Winston_Churchill_flanked_by_the_Chief_of_the_Imperial_General_Staff,_Field_Marshal_Sir_Alan_Brooke_and_General_Sir_Bernard_Montgomery,_commanding_21st_Army_Group,_at_Monty's_mobile_headquarters_in_Nor 1372415 wikitext text/x-wiki {{ಯಂತ್ರಾನುವಾದ}} {{ಧಾಟಿ}} {{Infobox prime minister |honorific-prefix={{small|[[ದ ರೈಟ್ ಆನರಬಲ್]]}} |name=ಸರ್ ವಿಂಸ್ಟನ್ ಚರ್ಚಿಲ್ |honorific-suffix=<br />{{small|[[Knight of the Garter|KG]] [[Order of Merit|OM]] [[Companion of Honour|CH]] [[Territorial Decoration|TD]] [[Queen's Privy Council for Canada|PC]] [[Deputy Lieutenant|DL]] [[Fellow of the Royal Society|FRS]]}} |image=Sir Winston S Churchill.jpg |imagesize=245px |order=[[ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ]] |term_start=೨೬ ಅಕ್ಟೋಬರ್ ೧೯೫೧ |term_end=೭ ಏಪ್ರಿಲ್ ೧೯೫೫ |monarch=[[George VI of the United Kingdom|ಆರನೆಯ ಜಾರ್ಜ್]]<br />[[Elizabeth II]] |deputy=[[ಆಂಥನಿ ಈಡನ್]] |predecessor=[[ಕ್ಲೆಮೆಂಟ್ ಆಟ್ಲೀ]] |successor=[[ಆಂಥನಿ ಈಡನ್]] |term_start2=10 May 1940 |term_end2=26 July 1945 |deputy2=[[ಕ್ಲೆಮೆಂಟ್ ಆಟ್ಲೀ]] |monarch2=[[George VI]] |predecessor2=[[Neville Chamberlain]] |successor2=[[Clement Attlee]] |order3=ಚಾಂಸಲರ್ ಆಫ್ ದಿ ಎಕ್ಸ್ಚೆಕ್ವೆರ್ |term_start3=6 November 1924 |term_end3=4 June 1929 |primeminister3=[[Stanley Baldwin]] |predecessor3=[[Philip Snowden, 1st Viscount Snowden|Philip Snowden]] |successor3=[[Philip Snowden]] |order4=[[Home Secretary]] |term_start4=19 February 1910 |term_end4=24 October 1911 |primeminister4=[[H. H. Asquith|Herbert Henry Asquith]] |predecessor4=[[Herbert Gladstone, 1st Viscount Gladstone|Herbert Gladstone]] |successor4=[[Reginald McKenna]] |order5=[[Member of Parliament]]<br />for [[Woodford (UK Parliament constituency)|Woodford]] |term_start5=5 July 1945 |term_end5=15 October 1964 |predecessor5=New constituency |successor5=[[Patrick Jenkin]] |order6=[[Member of Parliament]]<br />for [[Epping (UK Parliament constituency)|Epping]] |term_start6=29 October 1924 |term_end6=5 July 1945 |predecessor6=[[Sir Leonard Lyle]] |successor6=[[Leah Manning]] |order7=[[Member of Parliament]]<br />for [[Dundee (UK Parliament constituency)|Dundee]]<br />{{small|with [[Alexander Wilkie]]}} |term_start7=24 April 1908 |term_end7=15 November 1922 |predecessor7=[[Alexander Wilkie]]<br />[[Edmund Robertson]] |successor7=[[E. D. Morel|Edmund Morel]]<br />[[Edwin Scrymgeour]] |order8=[[Member of Parliament]]<br />for [[Manchester North West (UK Parliament constituency)|Manchester North West]] |term_start8=8 February 1906 |term_end8=24 April 1908 |predecessor8=[[William Houldsworth]] |successor8=[[William Joynson-Hicks]] |order9=[[Member of Parliament]]<br />for [[Oldham (UK Parliament constituency)|Oldham]]<br />with [[Alfred Emmott, 1st Baron Emmott|Alfred Emmott]] |term_start9=24 October 1900 |term_end9=12 January 1906 |predecessor9=[[Walter Runciman, 1st Viscount Runciman of Doxford|Walter Runciman]]<br />[[Alfred Emmott, 1st Baron Emmott|Alfred Emmott]] |successor9=[[Alfred Emmott]]<br />[[John Albert Bright]] |birthname=ವಿಂಸ್ಟನ್ ಲಿಯನಾರ್ಡ್ ಸ್ಪೆನ್ಸರ್-ಚರ್ಚಿಲ್ |birth_date={{Birth date|1874|11|30|df=y}} |birth_place=ಬ್ಲೆನ್ಹೈಮ್ ಅರಮನೆ, ವುಡ್ಸ್ಟಾಕ್, ಆಕ್ಸ್ಫ಼ರ್ಡ್ಶಯರ್, ಯು.ಕೆ |death_date={{Death date and age|1965|01|24|1874|11|30|df=y}} |death_place=ಹೈಡ್ ಪಾರ್ಕ್ ಗೇಟ್, ಲಂಡನ್ |restingplace=[[St Martin's Church, Bladon]], Oxfordshire |restingplacecoordinates= |nationality=ಬ್ರಿಟಿಷ್ |party=[[Conservative Party (UK)|Conservative]] (1900–04, 1924–64)<br />[[Liberal Party (UK)|Liberal]] (1904–24) |spouse ={{marriage|[[Clementine Churchill, Baroness Spencer-Churchill|Clementine Churchill]]|12 September 1908|24 January 1965}} |relations=[[Lord Randolph Churchill]] (father)<br />[[Lady Randolph Churchill]] (mother)<br />[[John Strange Spencer-Churchill]] (brother)<br />[[Pamela Harriman]] (former daughter-in-law)<br />[[Winston Churchill (grandson)|Winston Churchill]] (grandson) |children=ಡಯಾನ ಚರ್ಚಿಲ್<br />ರಾಂಡಾಲ್ಫ್ ಚರ್ಚಿಲ್<br />ಸಾರಹ್ ಟೂಷೆ-ಜೆಸ್ಸನ್<br />ಮಾರಿಗೋಲ್ಡ್ ಚರ್ಚಿಲ್<br />ಮೇರಿ ಸೋಮ್ಸ್ |residence=[[10 Downing Street]] (Official)<br />[[Chartwell]] (Private) |alma_mater=ಹ್ಯಾರೋ ಶಾಲೆ, ರಾಯಲ್ ಮಿಲಿಟರಿ ಅಕ್ಯಾಡಮಿ, ಸ್ಯಾಂಡಹರ್ಸ್ಟ್ |occupation= |profession=Member of Parliament, statesman, soldier, journalist, historian, author, painter |religion=[[Anglican]] |footnotes= |allegiance=[[ಬ್ರಿಟೀಷ್ ಸಾಮ್ರಾಜ್ಯ]] |branch=ಬ್ರಿಟಿಷ್ ಸೇನೆ |serviceyears=1895–1900, 1902–24 |rank=[[Lieutenant-Colonel]] |awards=[[File:Sovereign of the Order of Merit ribbon.svg|20px]] [[Order of Merit]]<br />[[File:Order of Companions of Honour ribbon.png|20px]] [[Order of the Companions of Honour|Companion of Honour]]<br />[[File:India Medal BAR.svg|20px]] [[India Medal]]<br />[[File:Queens Sudan Medal BAR.svg|20px]] Queen's Sudan Medal<br />[[File:Queens South Africa Medal 1899-1902 ribbon.png|20px]] [[Queen's South Africa Medal]]<br />[[File:1914 Star BAR.svg|20px]] [[1914–15 Star]]<br />[[File:British War Medal BAR.svg|20px]] [[British War Medal]]<br />[[File:Allied Victory Medal BAR.svg|20px]] [[Victory Medal (United Kingdom)|Victory Medal]]<br />[[File:Territorial Decoration (UK) ribbon.PNG|20px]] [[Territorial Decoration]] |battles=[[Third Anglo-Afghan War|Anglo-Afghan War]]<br />*[[Siege of Malakand]]<br />[[Mahdist War]]<br />*[[Battle of Omdurman]]<br />[[Second Boer War]]<br />*[[Siege of Ladysmith]]<br />[[World War I|First World War]]<br />*[[Western Front (World War I)|Western Front]] }} '''ಸರ್ ವಿನ್‌ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್- ಚರ್ಚಿಲ್‌''', (೩೦ ನವೆಂಬರ್ ೧೮೭೪ – ೨೪ ಜನವರಿ ೧೯೬೫) ಬ್ರಿಟೀಷ್ ರಾಜಕಾರಣಿ, ಮುತ್ಸದ್ದಿ, ಉತ್ತಮ ವಾಗ್ಮಿ, ಇತಿಹಾಸಕಾರ, ಬರಹಗಾರ, ಕಲಾವಿದ. [[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧ]]ದ ಸಮಯದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದಾಳುತ್ವ ವಹಿಸಿ, ಸೋಲಿನ ದವಡೆಯಿಂದ ವಿಜಯದೆಡೆಗೆ ನಡೆಸಿ ಪ್ರಸಿದ್ಧರಾದವರು. ಬ್ರಿಟೀಷ್ ಸೈನ್ಯದಲ್ಲಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು. ಎರಡು ಬಾರಿ(೧೯೪೦–೪೫ ಮತ್ತು ೧೯೫೧–೫೫) ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಇಲ್ಲಿಯವರೆಗೆ [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ|ಸಾಹಿತ್ಯದಲ್ಲಿ ನೋಬೆಲ್ ಪಾರಿತೋಷಕ]] ಪಡೆದ ಏಕೈಕ ಬ್ರಿಟೀಷ್ ಪ್ರಧಾನಮಂತ್ರಿ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಗೌರವ ನಾಗರಿಕತ್ವ ಪಡೆದ ಮೊದಲ ವ್ಯಕ್ತಿ.<ref>{{cite web|title=Winston Churchill|url=http://www.senate.gov/reference/resources/pdf/pl8806.pdf|work=Pub.L. 86-6|publisher=U.S. Senate|accessdate=17 March 2011|date=9 April 1963}}</ref> ==ಕುಟುಂಬ ಮತ್ತು ಆರಂಭಿಕ ಜೀವನ== [[File:Churchill 1881 ZZZ 7555D.jpg|thumb|left|upright|1881ರಲ್ಲಿ ಚರ್ಚಿಲ್ ವಯಸ್ಸು 11]] ಚರ್ಚಿಲ್‌ ಹುಟ್ಟಿದ್ದು ಡ್ಯೂಕ್‌ನ ಮಾರ್ಲ್‌ಬೋರೊದಲ್ಲಿ ಒಂದು ಸ್ಪೆನ್ಸರ್ ಎಂಬ ಪ್ರತಿಷ್ಟಿತ ಶ್ರೀಮಂತ ಕುಟುಂಬದಲ್ಲಿ. ತಂದೆ ಲಾರ್ಡ್ ರಾಂಡೊಲ್ಫ್‌ ಚರ್ಚಿಲ್‌ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಎಕ್ಸ್‌ಚೆಕ್ವೇರ್‌ನ ಚಾನ್ಸಲರ್ ಆಗಿದ್ದರು.ತಾಯಿ ಜೆನ್ನಿ ಜೆರೋಮ್ ಅಮೆರಿಕಾದ ಸಾಮಾಜಿಕ ಜಗತ್ತಿನಲ್ಲಿ ಹೆಸರಾದವರಾಗಿದ್ದರು. ೧೮೧೭ರಲ್ಲಿ ವಿನ್ಸ್ ಟನ್ ಅಜ್ಜ, ಜಾರ್ಜ್ ಸ್ಪೆನ್ಸರ್, ತಮ್ಮ ಅಡ್ಡ ಹೆಸರನ್ನು ಚರ್ಚಿಲ್‌ ಎಂದು ಬದಲಾಯಿಸಿದರು. ವಿನ್ಸ್‍ಟನ್‍ನ ಏಕಮಾತ್ರ ಸೋದರ ಜಾನ್‍ಸ್ಟ್ರೇಂಜ್ ಸ್ಪೆನ್ಸರ್ - ಚರ್ಚಿಲ್‌. [[File:Blenheim main entrance.jpg|thumb|left|ಬ್ಲೆನ್ಹೈಮ್ ಅರಮನೆ, ಚರ್ಚಿಲ್‌ ಕುಟುಂಬದ ವಾಸಸ್ಥಾನ]] ಇವರು ಸ್ವತಂತ್ರ ಹಾಗೂ ಬಂಡಾಯದ ಸ್ವಭಾವ ಹೊಂದಿದ್ದು, ಶಾಲೆಯಲ್ಲಿ ಹಿಂದುಳಿದಿದ್ದರು. ಆಗಾಗ ಇದಕ್ಕಾಗಿ ಶಿಕ್ಷೆಗೆ ಗುರಿಯಾಗುತ್ತಿದ್ದರು. ಇವರು ಮೂರು ಸ್ವತಂತ್ರ ಶಾಲೆಗಳಲ್ಲಿ ಅಧ್ಯಯನ ನಡೆಸಿದ್ದಾರೆ: ಬೆರ್ಕ್‌ಶಾಯರ್‌ನಲ್ಲಿನ ಆ‍ಯ್‌ಸ್ಕಾಟ್‌ನ ಸೇಂಟ್ ಜಾರ್ಜ್ಸ್‍ಸ್ಕೂಲ್, ಬ್ರಿಗ್ಟನ್‌ ಸಮೀಪದ ಹೋವೆಯಲ್ಲಿರುವ ಬ್ರನ್ಸ್‌ವಿಕ್ ಸ್ಕೂಲ್, ಮತ್ತು ನಂತರದಲ್ಲಿ ಏಪ್ರಿಲ್ ೧೭ ೧೮೮೮ರಿಂದ ಹಾರೊ ಸ್ಕೂಲ್‌ಗೆ ಬದಲಾದರು. ಇಲ್ಲಿಂದ ಅವರ ಮಿಲಿಟರಿ ಜೀವನ ಪ್ರಾರಂಭವಾಯಿತು. ನಂತರ ಇಂಗ್ಲಿಷ್ ಮತ್ತು ಇತಿಹಾಸದಲ್ಲಿ ಅತಿ ಹೆಚ್ಚು ಅಂಕ ಪಡೆದರು ಹಾಗೂ ಶಾಲೆಯ ಕತ್ತಿವರಸೆ ವಿಜೇತರಾದರು. ಇವರ ತಾಯಿ ಬಹಳ ಅಪರೂಪವಾಗಿ ಇವರನ್ನು ಭೇಟಿಯಾಗುತ್ತಿದ್ದರು(ಲೇಡಿ ರಾಂಡೊಲ್ಫ್‌ ಚರ್ಚಿಲ್) ಮೊದಲಿಗೆ ಶಾಲೆಗೆ ಬರುವಂತೆ ಅಥವಾ ತಮ್ಮನ್ನು ಮನೆಗೆ ಬರಲು ಅನುಮತಿಸುವಂತೆ ಪತ್ರವನ್ನು ಬರೆಯುತ್ತಿದ್ದರು. ತಂದೆ ಮತ್ತು ಮಗನ ಸಂಬಂಧದ ಮಧ್ಯೆ ಅಂತರವಿತ್ತು; ಒಮ್ಮೆ ಮಾತ್ರ ಇಬ್ಬರು ಪರಸ್ಪರ ಟೀಕಿಸಿದರು.<ref>ಜೆಂಕಿನ್ಸ್, ಪುಟಗಳು. ೧೦–೧೧</ref> ಏಕೆಂದರೆ ತಂದೆ-ತಾಯಿಯ ಜೊತೆಗೆ ಬಾಂದವ್ಯದ ಕೊರತೆ ಇದ್ದುದರಿಂದ ಚರ್ಚಿಲ್ ದಾದಿ ಎಲಿಜಬೆತ್ ಆ‍ಯ್‌ನ್ ಎವರೆಸ್ಟ್‌ರನ್ನು ಹಚ್ಚಿ ಕೊಂಡಿದ್ದರು. ಇವರನ್ನು "ಓಲ್ಡ್ ವುಮ್" ಎಂದು ಕರೆಯುತ್ತಿದ್ದರು.<ref>ಜೆಂಕಿನ್ಸ್, ಪುಟ. ೧೦</ref> ಇವರ ತಂದೆ ತಮ್ಮ ೪೫ನೇ ವಯಸ್ಸಿನಲ್ಲಿ ಜನವರಿ ೨೪, ೧೮೯೫ರಂದು ತೀರಿಕೊಂಡರು. ಇದು ಚರ್ಚಿಲ್‌ರಿಗೆ ತಾವೂ ಕೂಡ ಚಿಕ್ಕ ವಯಸ್ಸಿನ ಲ್ಲಿಯೇ ಮರಣವನ್ನು ಹೊಂದಬಹುದು ಎಂಬ ಭಾವನೆಗೆ ಆಸ್ಪದವನ್ನು ನೀಡಿತು ಮತ್ತು ಆದರಿಂದ ಅವರು ಜಗತ್ತಿನಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಶೀಘ್ರಗತಿಯಲ್ಲಿ ಕಾರ್ಯನಿರತರಾದರು.<ref>ಹ್ಯಾಫ್‌ನರ್, [https://books.google.com/books?id=FI2LNFtBLasC&amp;pg=PA32&amp;dq=die+young ಪುಟ 32]</ref> ===ಮಾತಿನಲ್ಲಿ ತೊದಲುವಿಕೆ=== ೧೯೨೦–೧೯೪೦ ರ ಸಮಯದ ಹಲವಾರು ಲೇಕಖರು ಚರ್ಚಿಲ್‌ ಉಗ್ಗುತ್ತಿದ್ದರೆಂದು ಉಲ್ಲೇಖಿಸಿದ್ದಾರೆ;<ref>{{cite web|url=http://www.stutterers.org/|title=Churchill Stutter|publisher=Stutterers. org|date=|accessdate=9 August 2009|archive-date=26 ಆಗಸ್ಟ್ 2009|archive-url=https://web.archive.org/web/20090826062736/http://www.stutterers.org/|url-status=dead}}</ref> ಮತ್ತು ಚರ್ಚಿಲ್‌ ಸ್ವತಃ ತಮಗೆ "ಮಾತನಾಡುವಲ್ಲಿ ತೊಂದರೆಯಿತ್ತು" ನಿರಂತರವಾಗಿ ಇದರಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದರೆಂದು ವಿವರಿಸಿದ್ದಾರೆ. ಇವರ ಮಾತಿಗೆ ಒತ್ತಾಸೆ ನೀಡುವುದಕ್ಕಾಗಿಯೇ ಕೃತಕ ದಂತ ಪಂಕ್ತಿಯನ್ನು ವಿಶೇಷವಾಗಿ ಮಾಡಲಾಗಿತ್ತು(Demosthenes' pebbles).<ref>{{cite web|url=http://www. thehistoryblog.com/ archives/6954|title=Churchill's teeth sell for almost $24,000}}</ref> ಹಲವಾರು ವರ್ಷಗಳ ನಂತರ "ನನ್ನ ಉಗ್ಗುವಿಕೆ ಯಾವುದೇ ತೊಂದರೆಯುಂಟು ಮಾಡುತ್ತಿಲ್ಲ" ಎಂದು ಹೇಳಿದರು.<ref>{{cite book | url = https://books.google.com/?id=Fb3PKOd6A2cC&pg=PA162|title=Public speaking in the reshaping of... |publisher= Google books|date=1987-10|isbn= 9780874133158| author1=Oliver, Robert Tarbell}}</ref> ಹೀಗಿದ್ದಾಗ್ಯೂ, ಇದನ್ನು ದ ಚರ್ಚಿಲ್‌ ಸೆಂಟರ್ ಚರ್ಚಿಲ್‌ ಉಗ್ಗುತ್ತಿರಲಿಲ್ಲ ಎಂಬುದನ್ನು ಅಲ್ಲಗಳೆಯುತ್ತದೆ. ಇವರ ತಂದೆಯಂತೆ ''ಎಸ್ '' ಉಚ್ಚಾರ ಮಾಡುವಾಗ ಅಸ್ಪಷ್ಟಗಿರುತ್ತಿತ್ತು<ref>{{cite web|url = http://www. winstonchurchill.org/learn/reference/frequently-asked-questions-faq/personal-life| series = FAQ | title= Personal Life|accessdate= 28 August 2009| publisher =The Churchill Centre}}</ref> ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ<ref>ಜೆಂಕಿನ್ಸ್, ಪುಟ ೭೩, ''ಡೇಲಿ ನ್ಯೂಸ್‌'' ನಲ್ಲಿ ಎಚ್‌ಡಬ್ಲು ಮ್ಯಾಸಿಂಗ್‌ಹ್ಯಾಮ್‌ನ ಉಲ್ಲೇಖ</ref> ===ಮದುವೆ ಮತ್ತು ಮಕ್ಕಳು=== ಚರ್ಚಿಲ್‌ ೧೯೦೪ರಲ್ಲಿ ಕ್ರ್ಯೂ ಹೌಸ್‌ನಲ್ಲಿ ತಮ್ಮ ಭಾವಿ ಪತ್ನಿ ಕ್ಲೆಮಂಟೈನ್ ಹೋಜಿಯರ್‌ರನ್ನು ಅರ್ಲ್ ಆಫ್ ಕ್ರ್ಯೂ ಮತ್ತು ಕ್ರ್ಯೂ ಪತ್ನಿ ಮಾರ್ಗರೇಟ್ (ಐದನೇಯ ಆರ್ಲ್ ಆಫ್ ರೋಸ್‌ಬೆರಿ ಆರ್ಚಿಬಾಲ್ಡ್ ಪ್ರಿಮ್‌ರೋಸ್ ಮಗಳು) ಮನೆಯಲ್ಲಿ ಭೇಟಿ ಮಾಡಿದರು.<ref>ಸೊಯಾಮೆಸ್, ಮೇರಿ: ''ಸ್ಪೀಕಿಂಗ್ ಫಾರ್ ದೆಮ್‌ಸೆಲ್ವಸ್: ವಿನ್‌ಸ್ಟನ್ ಮತ್ತು ಕ್ಲೆಮಂಟೈನ್‌ರ ವೈಯುಕ್ತಿಕ ಪತ್ರಗಳು''. ಪುಟ ೧</ref> ೧೯೦೮ರಲ್ಲಿ ಲೇಡಿ ಸೇಂಟ್ ಹೇಲಿಯರ್ ಆಯೋಜಿಸಿದ್ದ ಔತಣಕೂಟದಲ್ಲಿ ಮತ್ತೆ ಬೇಟಿಯಾದರು. ಚರ್ಚಿಲ್‌ ತಾವಾಗಿಯೇ ಕ್ಲೆಮಂಟೈನ್ ಪಕ್ಕದಲ್ಲಿ ಆಸೀನರಾದರು ಮತ್ತು ಅತಿ ಶೀಘ್ರದಲ್ಲೊಯೇ ಜೀವನ ಪರ್ಯಂತದ ಸಂಗಾತಿಗಳಾದರು.<ref>ಸೊಯಾಮೆಸ್ ಪುಟ ೬</ref> ೧೦ ಅಗಸ್ಟ್ ೧೯೦೮ರಂದು ಬ್ಲೆನ್ಹೈಮ್ ಅರಮನೆಯಲ್ಲಿ ನಡೆದ ಔತಣಕೂಟದಲ್ಲಿ ಟೆಂಪಲ್ ಆಫ್ ಡಯಾನಾ ನೀಡಿ ಆಕೆಗೆ ಪ್ರೊಪೋಸ್ ಮಾಡಿದರು.<ref>ಸೊಯಾಮೆಸ್ ಪುಟಗಳು. ೧೪–೧೫</ref> ೧೨ ಸೆಪ್ಟೆಂಬರ್ ೧೯೦೮ರಲ್ಲಿ ಸೇಂಟ್ ಮಾರ್ಗರೇಟ್ ವಿಸ್ಟ್‌ಮಿನ್ಟರ್‌ನಲ್ಲಿ ಅವರಿಬ್ಬರು ಮದುವೆಯಾದರು. ಚರ್ಚ್ ಜನರಿಂದ ಕಿಕ್ಕಿರಿದಿತ್ತು; ಬಿಷಪ್ ಆಫ್ ಸೇಂಟ್ ಅಸಾಫ್ ಇದನ್ನು ನೆರವೇರಿಸಿದರು.<ref>ಸೊಯಾಮೆಸ್ ಪುಟ ೧೭</ref> ಮಾರ್ಚ್ ೧೯೦೯ರಲ್ಲಿ ಈ ಜೋಡಿ ೩೩ ಎಕ್ಲೆಸ್ಟನ್ ಸ್ಕ್ವಾರ್‌ಗೆ ತೆರಳಿದರು. ಇವರ ಮೊದಲ ಮಗು ಡಯಾನ್ ಜುಲೈ ೧೧ ೧೯೦೯ರಂದು ಲಂಡನ್‌ನಲ್ಲಿ ಜನಿಸಿದಳು. ಕ್ಲೆಮಂಟೈನ್ ಬಸಿರು ಮುಗಿದ ನಂತರ ಸಸೆಕ್ಸ್‌ಗೆ ತೆರಳಿದರು, ಆಗ ಡಯಾನಾ ದಾದಿಯ ಜೊತೆಗೆ ಲಂಡನ್‌ನಲ್ಲಿದ್ದಳು.<ref>ಸೊಯಾಮೆಸ್ ಪುಟಗಳು. ೧೮, ೨೨, ೨೫</ref> ೨೮ ಮೇ ೧೯೧೧ನಲ್ಲಿ ಇವರ ಎರಡನೆಯ ಮಗು ರಾಂಡೊಲ್ಫ್‌, ೩೩ ಎಕ್ಲೆಸ್ಟನ್ ಸ್ಕ್ವಾರ್‌‌ನಲ್ಲಿ ಜನಿಸಿದನು.<ref>ಸೊಯಾಮೆಸ್ ಪುಟಗಳು. ೪೦, ೪೪</ref> ಇವರ ಮೂರನೇಯನೆಯ ಮಗು ಸರಾಹ್ ೭ ಅಕ್ಟೋಬರ್ ೧೯೧೪ ರಂದು ಅಡ್ಮಿರಾಲ್ಟಿ ಹೌಸ್‌ನಲ್ಲಿ ಜನನ. ಜನನದ ಜೊತೆಗೆ ಕ್ಲೆಮಂಟೈನ್‌ಗೆ ಆತಂಕವನ್ನು ತಂದಿತ್ತು, " ನಗರಕ್ಕೆ ಮುತ್ತಿಗೆ ಹಾಕುವುದಕ್ಕೆ ಬಲವಾದ ಪ್ರತಿರೋಧ ವ್ಯಕ್ತವಾಗಿ" ಬೆಲ್ಜಿಯನ್ನರು ಪಟ್ಟಣವನ್ನು ಶರಣಾಗತ ಮಾಡಲು ಉದ್ದೇಶಿಸಿದ ಸುದ್ಧಿ ಕೇಳಿ ವಿನ್ಸ್‌ಟನ್ ಕ್ಯಾಬಿನೇಟ್ ಪರವಾಗಿ ಆ‍ಯ್‌೦ಟ್‌ವರ್ಪ್‌ಗೆ ತೆರಳಿದ್ದರು.<ref>ಸೊಯಾಮೆಸ್ ಪುಟ. ೧೦೫</ref> ಕ್ಲೆಮಂಟೈನ್ ೧೫ ನವೆಂಬರ್ ೧೯೧೮, ಮೊದಲ ಜಾಗತಿಕ ಯುದ್ಧ ಅಧಿಕೃತವಾಗಿ ಮುಗಿದ ನಾಲ್ಕು ದಿನಗಳ ತರುವಾಯ ನಾಲ್ಕನೇಯ ಮಗು ಮಾರಿಗೋಲ್ಡ್ ಫ್ರಾನ್ಸಿಸ್ ಚರ್ಚಿಲ್‌‌ಗೆ ಜನ್ಮವಿತ್ತರು.<ref>ಸೊಯಾಮೆಸ್ ಪುಟ. ೨೧೭</ref> ೧೯೨೧ರ ಅಗಸ್ಟ್ ತಿಂಗಳ ಮೊದಲಿನ ದಿನಗಳಲ್ಲಿ ಚರ್ಚಿಲ್‌‌ರ ಮಕ್ಕಳನ್ನು ಕೆಂಟ್ ಹೆಸರಿನ Mlle ರೋಸ್‌ ಫ್ರೆಂಚ್ ನರ್ಸರಿ ಗವರ್ನೆಸ್‌ಗೆ ಒಪ್ಪಿಸಲಾಯಿತು. ಈ ನಡುವೆ ಕ್ಲೆಮಂಟೈನ್ ೨ನೇಯ ಡ್ಯೂಕ್ ಆಫ್ ವೆಸ್ಟ್‌ಮಿನ್ಸ್ಟರ್ ಹ್ಯೂ ಗ್ರಾಸ್‌ವೆನರ್ ಮತ್ತು ಅವರ ಕುಟುಂಬದ ಜೊತೆಗೆ ಈಟನ್ ಹಾಲ್‌ ಗೆ ಟೆನ್ನಿಸ್ ಆಡಲು ತೆರಳಿದರು. ಆಗಲೂ Mlle ರೋಸ್ ಆರೈಕೆಯಲ್ಲಿ ಮಕ್ಕಳಿದ್ದರು. ಈ ಸಮಯದಲ್ಲಿ ಮಾರಿಗೋಲ್ಡ್ ಶೀತದಿಂದ ಬಳಲುತ್ತಿದ್ದರು, ಆದರೆ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರದಲ್ಲಿ ವರದಿ ನೀಡಲಾಯಿತು. ಯಾವುದೇ ಮುನ್ಸೂಚನೆ ನೀಡದೆ ಅನಾರೋಗ್ಯ ಹೆಚ್ಚಾಗಿ ರಕ್ತ ವಿಷವಾಗಿ ತಿರುಗಿತು. ಯಜಮಾನಿಯ ಸಲಹೆ ಅನುಸರಿಸಿ ರೋಸ್ ಕ್ಲೆಮಂಟೈನ್‌ಗೆ ಕರೆ ನೀಡಿದರು. ಆದರೆ ಅನಾರೋಗ್ಯವು ೨೩ ಅಗಸ್ಟ್ ೧೯೨೧ರಂದು ಮರಣ ತಂದಿತು. ಮೂರು ದಿನಗಳ ನಂತರ ಮಾರಿಗೋಲ್ಡ್‌ನನ್ನು ಕೆನ್ಸಲ್ ಗ್ರೀನ್ ಸೆಮೆಟರಿಯಲ್ಲಿ ಸಮಾಧಿ ಮಾಡಲಾಯಿತು.<ref>ಸೊಯಾಮೆಸ್ ಪುಟಗಳು. ೨೩೯, ೨೪೧</ref> ೧೫&nbsp;ಸೆಪ್ಟೆಂಬರ್ ೧೯೨೨ರಂದು ಚರ್ಚಿಲ್‌ರ ಕೊನೆಯ ಮಗು ಮೇರಿ ಜನಿಸಿದಳು. ತಿಂಗಳ ಕೊನೆಯಲ್ಲಿ ಚರ್ಚಿಲ್ ಚಾರ್ಟ್‌ವೆಲ್ ಖರೀದಿಸಿದರು. ೧೯೬೫ರಲ್ಲಿ ಅವರು ಸಾಯುವವರೆಗೂ ಅದು ವಿನ್ಸ್‌ಟನ್ ಮನೆಯಾಗಿತ್ತು.<ref>ಸೊಯಾಮೆಸ್ ಪುಟ. ೨೬೨</ref><ref>{{cite web|last=Crowhurst|first=Richard|year=2006|accessdate=9 January 2008|title=Chartwell: Churchill's House of Refuge|url=http://www.timetravel-britain.com/06/Oct/chartwell.shtml|publisher=Moira Allen}}</ref> ==ಸೇನಾ ಸೇವೆ== [[File:Churchhill 03.jpg|thumb|left|1895 ಚರ್ಚಿಲ್ ಸೈನ್ಯದ ಉಡುಪಿನಲ್ಲಿ]] * ೧೮೯೩ಲ್ಲಿ ಹಾರೊ ಬಿಟ್ಟ ನಂತರ ಚರ್ಚಿಲ್‌ ರಾಯಲ್ ಮಿಲಿಟರಿ ಸ್ಕೂಲ್,ಸ್ಯಾಂಡ್‌ಹರ್ಸ್ಟ್{‌/0}ಗೆ ಸೇರಿಕೊಳ್ಳಲು ಕೋರಿಕೆ ಸಲ್ಲಿಸಿದರು. ಇಲ್ಲಿ ಸೇರಿಕೊಳ್ಳುವ ಮುಂಚೆ ಮೂರು ಬಾರಿ ಪ್ರವೇಶ ಪರೀಕ್ಷೆ ಪಾಸು ಮಾಡಲು ಪ್ರಯತ್ನ ನಡೆಸಿದ್ದರು. ಅವರು ಪದಾತಿದಳಕ್ಕೆ ಅವಕಾಶ ಗಿಟ್ಟಿಸುವುದಕ್ಕಿಂತ ಹೆಚ್ಚಾಗಿ ಅಶ್ವದಳಕ್ಕೆ ಸೇರಿಕೊಳ್ಳಲು ಪ್ರಯತ್ನಿಸಿದರು. ಏಕೆಂದರೆ ಅಶ್ವದಳದಲ್ಲಿ ದರ್ಜೆಯ ಅವಶ್ಯಕತೆ ಕಡಿಮೆ ಇತ್ತು ಮತ್ತು ಗಣಿತ ಕಲಿಯಲು ಆಸಕ್ತಿ ಇರಲಿಲ್ಲ. ಡಿಸೆಂಬರ್ ೧೮೯೪ ರಲ್ಲಿ ಇವರು ೧೫೦ಯ ಒಂದು ವರ್ಗದಲ್ಲಿ ಎಂಟನೆಯವರಾಗಿ ಪದವಿ ಪಡೆದರು.<ref>ಜೆಂಕಿನ್ಸ್, ಪುಟಗಳು. ೨೦–೨೧</ref> * ಅವರು ತಮ್ಮ ತಂದೆಯೆ ಇಚ್ಛೆಯಂತೆಯೇ ಈಗ ಪದಾತಿದಳ ಪಡೆಗೆ ವರ್ಗಾವಣೆಯನ್ನು ಹೊಂದುವ ಅವಕಾಶವಿದ್ದರೂ ಕೂಡ, ಅಶ್ವದಳದಲ್ಲಿಯೇ ಇರುವುದಕ್ಕೆ ಬಯಸಿದರು. ಫೆಬ್ರವರಿ ೨೦ ೧೮೯೫ರಂದು ೪ನೆಯ ಕ್ವೀನ್ಸ್ ಓನ್ ಹುಸಾರ್ಸ್‌ನಲ್ಲಿ ಐದನೆಯ ದರ್ಜೆಯ ಅಧಿಕಾರಿಯಾಗಿ (ಎರಡನೆಯ ಲೆಫ್ಟಿನೆಂಟ್) ನೇಮಕಗೊಂಡರು.<ref name="Centre-Hussars" /> ೧೯೪೧ರಲ್ಲಿ ಹುಸಾರ್ಸ್‌‌ನ ಕರ್ನಲ್ ಆಗಿ ನೇಮಕವಾಗುವ ಗೌರವ ಪಡೆದುಕೊಂಡರು. * ಚರ್ಚಿಲ್‌ ೪ನೇಯ ಹುಸಾರ್ಸ್‌‌ನ ದ್ವಿತೀಯ ಲೆಫ್ಟಿನೆಂಟ್ ಆಗಿ ಅವರ ಸಂಬಳ £೩೦೦. ಇತರೆ ರೆಜಿಮೆಂಟಿನ ಅಧಿಕಾರಿಗಳ ಜೀವನ ರೀತಿಗೆ ಸಮನಾಗಿರಬೇಕಾದರೆ ಇನ್ನೂ ಹೆಚ್ಚಿನ £೫೦೦ (ಇದು ೨೦೦೧ರಲ್ಲಿನ £೨೫,೦೦೦ ಕ್ಕೆ ಸಮ) ಅವಶ್ಯಕತೆ ಇದೆ ನಂಬಿದ್ದರು. ಇವರ ತಾಯಿ ವರ್ಷಕ್ಕೆ £೪೦೦ ನೀಡುತ್ತಿದ್ದರು ಆದರೆ ಮತ್ತೆ ಇದಕ್ಕಿಂತ ಹೆಚ್ಚಿಗೆ ವೆಚ್ಚವಾಗುತ್ತಿತ್ತು. *ಜೀವನಚರಿತ್ರಕಾರ ರೇ ಜೆನ್ಕಿನ್ಸ್ ಪ್ರಕಾರ ಇವರು ಯುದ್ಧ ಬಾತ್ಮಿದಾರಿಕೆಯಲ್ಲಿ ಆಸಕ್ತಿ ಹೊಂದಲು ಒಂದು ಪ್ರಮುಖ ಕಾರಣವೆಂದು ಹೇಳುತ್ತಾರೆ.<ref>ಜೆಂಕಿನ್ಸ್, ಪುಟಗಳು. ೨೧–೪೫</ref> ಸಾಂಪ್ರದಾಯಿಕವಾದ ರೀತಿಯಲ್ಲಿ ಅಂದರೆ ಪದೋನ್ನತಿ ಮೂಲಕ ಆರ್ಮಿ ದರ್ಜೆ ಪಡೆಯುವ ಉದ್ದೇಶ ಹೊಂದಿರಲಿಲ್ಲ ಅದರೆ ಮಿಲಿಟರಿಯಲ್ಲಿ ಎಲ್ಲಾ ಕಡೆಗಳಿಂದಲೂ, ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಮತ್ತು ಮೇಲ್ದರ್ಜೆಯ ಸಮಾಜದಲ್ಲಿ ತಾಯಿ ಮತ್ತು ಕುಟುಂಬದ ವಶೀಲಿಯನ್ನು ಬಳಸಿಕೊಂಡು ಸಕ್ರೀಯ ಹೋರಾಟಗಳಲ್ಲಿ ತಮ್ಮ ಸ್ಥಳ ನೇಮಕಾತಿ ಮಾಡಿಸಿಕೊಳ್ಳುತ್ತಿದ್ದರು. ಇವರ ಬರವಣಿಗೆಯು ಸಾರ್ವಜನಿಕರ ಗಮನ ಸೆಳೆದು ಇನ್ನೂ ಹೆಚ್ಚಿನ ಆದಾಯ ಗಳಿಸಲು ಸಹಾಯವಾಯಿತು. ಲಂಡನ್ನಿನ ಹಲವಾರು ಸುದ್ಧಿ ಪತ್ರಿಕೆಗಳಿಗೆ ಯುದ್ಧ ವರದಿಗಾರರಾಗಿ ಕೆಲಸ ಮಾಡಿದರು <ref>{{cite journal|title=On the character and achievement of Sir Winston Churchill|journal=The Canadian Journal of Economics and Political Science, Vol 23, No. 2 May 1957 (May, 1957)|pages=173–194|author=G. K. Lewis}}</ref> ಹೋರಾಟದ ಕುರಿತಾಗಿ ತಮ್ಮದೆ ಆದ ಪುಸ್ತಕ ಬರೆದರು. ===ಕ್ಯೂಬಾ=== ೧೮೯೫ರಲ್ಲಿ ಕ್ಯೂಬಾದ ಗೆರಿಲ್ಲಾಗಳ ವಿರುದ್ಧ ಸ್ಪ್ಯಾನಿಶ್ ಹೋರಾಟವನ್ನು ವೀಕ್ಷಿಸಲು ಚರ್ಚಿಲ್‌ [[ಕ್ಯೂಬಾ|ಕ್ಯೂಬಾಕ್ಕೆ]] ತೆರಳಿದರು; ''ಡೇಲಿ ಗ್ರಾಫಿಕ್‌'' ನಿಂದ ಹೋರಾಟದ ಕುರಿತಾಗಿ ಬರೆಯಲು ನಿಯೋಜನೆಗೊಂಡರು. ತಮ್ಮ ಇಪ್ಪತ್ತೊಂದನೆಯ ಹುಟ್ಟುಹಬ್ಬದಂದು ಮೊಟ್ಟ ಮೊದಲ ಬಾರಿಗೆ ಯುದ್ಧಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿತು.<ref name="Centre-Hussars" /> ಕ್ಯೂಬಾದ ನೆನಪಿನಲ್ಲಿ ಹೀಗೆ ಬರೆಯುತ್ತಾರೆ "...ದೊಡ್ಡದಾದ, ಶ್ರೀಮಂತ,ಸುಂದರ ದ್ವೀಪ..."<ref>ಚರ್ಚಿಲ್‌, ವಿನ್‌ಸ್ಟನ್ ಎಸ್. S. ೧೯೫೧ ಎರಡನೆಯ ಜಾಗತಿಕ ಯುದ್ಧ, ಆವೃತ್ತಿ ೫: ಕ್ಲೋಸಿಂಗ್ ದ ರಿಂಗ್. ಹಾಗ್‌ಟನ್ ಮೊಫಿನ್ ಎಡಿಷನ್. ಬ್ಯಾಂಟಮ್ ಬುಕ್ಸ್, ನ್ಯೂಯಾರ್ಕ್ ಸಂಖ್ಯೆಐಎಸ್‌ಬಿಎನ್ ಅಥವಾ ನೀಡಲ್ಪಟ್ಟ ಇತರ ಸಂಖ್ಯೆಗಳು. ಪುಟ. ೬೦೬. "ವಿದೇಶಿ ಕಾರ್ಯದರ್ಶಿ ೫ ಕ್ಕೆ ಪ್ರಧಾನಮಂತ್ರಿ. ಫೆಬ್ರವರಿ (೧೯)೪೪. ರಾಯಭಾರದ ಸ್ಥಿತಿಗೆ ಕೆಲವು ನಿರ್ದಿಷ್ಟ ಶಾಸನಗಳನ್ನು ಜಾರಿಗೊಳಿಸುವುದರ ಬಗ್ಗೆ ನಿಮ್ಮ ಸೂಚನೆ ಪತ್ರ. ಕ್ಯೂಬಾ ಇತರ ಕೆಲವು ಪ್ರದೇಶಗಳಂತೆಯೇ ಉತ್ತಮ ಹಕ್ಕ ನ್ನು ಹೊಂದಿದೆ ಎಂಬುದನ್ನು ನಾನು ಹೇಳಲೇಬೇಕು - ’ಲಾ ಎರ್ಲಾ ದೇ ಲಾಸ್ ಅಂಟಿಲಾಸ್’. ಇತರ ಎಲ್ಲವುಗಳು ಇದನ್ನು ಹೊಂದಿದ್ದರೆ ಮಹಾನ್ ಅಪರಾಧವು ನೀಡಲ್ಪಡುತ್ತದೆ ಮತ್ತು ಈ ದೊಡ್ಡ, ಸಂಪದ್ಭರಿತ, ಸುಂದರ ದ್ವೀಪ, ಸಿಗಾರ್‌ನ ಮೂಲವು ನಶಿಸಲ್ಪಡುತ್ತದೆ. ನಿಶ್ಚಿತವಾಗಿಯೂ ಕ್ಯೂಬಾ ವೆನೆಜುಯೆಲಾಕ್ಕಿಂತಲೂ ಹೆಚ್ಚಿನ ಹಕ್ಕನ್ನು ಹೊಂದಿದೆ. ನೀವು ಇವುಗಳನ್ನು ಹೊರಗಡೆ ಬಿಟ್ಟಲ್ಲಿ ಒಂದು ಮತ್ಸರ ತುಂಬಿದ ಶತ್ರುವನ್ನು ಮಾಡಿಕೊಳ್ಳುತ್ತೀರಿ, ಮತ್ತು ಸ್ವಲ್ಪ ಸಮಯದ ನಂತರ ನೀವು ಇತರರಿಗೆ ನೀಡಲ್ಪಟ್ಟಿದ್ದನ್ನು ಅವುಗಳಿಗೂ ನೀಡುವುದಕ್ಕೆ ಬಲವಂತ ಮಾಡಲ್ಪಡುತೀರಿ."</ref> ಇಲ್ಲಿ ಅವರು ಹವಾನಾ ಸಿಗಾರ್‌ ರುಚಿ ಅಭ್ಯಾಸಕ್ಕೊಳಗಾದರು ಮತ್ತು ತಮ್ಮ ಜೀವನದುದ್ದಕ್ಕೂ ಇದನ್ನು ಸೇದುತ್ತಿದ್ದರು. ನ್ಯೂಯಾರ್ಕ್‌ನಲ್ಲಿದ್ದಾಗ ತಮ್ಮ ತಾಯಿಯ ಆತ್ಮೀಯ ಬಾರ್ಕ್ ಕಾರ್ಕ್‍ರನ್, ಮನೆಯಲ್ಲಿದ್ದರು. ಬಾರ್ಕ್ ಅಮೆರಿಕಾದ ರಾಜಕಾರಣಿ ಮತ್ತು ಹೌಸ್ ಆಫ್ ರೆಪ್ರಸೆಂಟೆಟಿವ್‌ನ ಸದಸ್ಯ. ಇವರ ಭಾಷಣ ಮತ್ತು ರಾಜಕೀಯದಿಂದ ಚರ್ಚಿಲ್‌‌ ಬಹಳ ಪ್ರಭಾವಿಗೊಂಡರು ಮತ್ತು ಅಮೆರಿಕಾದ ಕುರಿತ ಪ್ರೀತಿ ಯನ್ನು ಹೆಚ್ಚಿಸಿದರು.<ref>ಜೆಂಕಿನ್ಸ್ ಪುಟ. ೨೯</ref> ಶೀಘ್ರದಲ್ಲಿಯೆ ಇವರು ತಮ್ಮ ದಾದಿ ಮಿಸಸ್ ಎವರೆಸ್ಟ್ ಸಾಯುವ ಸ್ಥಿತಿಯಲ್ಲಿದ್ದಾರೆಂಬ ಸುದ್ಧಿ ಕೇಳಿ ಇಂಗ್ಲೆಂಡಿಗೆ ಹಿಂದಿರುಗಿ ಅವರು ಸಾಯುವ ತನಕ ಜೊತೆಯಲ್ಲಿದ್ದರು. ತಮ್ಮ ಜರ್ನಲ್‌ನಲ್ಲಿ ಹೀಗೆ ಬರೆಯುತ್ತಾರೆ "ಅವಳು ನನ್ನ ಉತ್ತಮ ಗೆಳತಿಯಾಗಿ ಇದ್ದಳು". ತಮ್ಮ ''ಮೈ ಅರ್ಲಿ ಲೈಫ್'' ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: "ನಾನು ಕಳೆದ ಇಪ್ಪತ್ತು ವರ್ಷದ ಜೀವನದಲ್ಲಿ ಆಕೆ ನನ್ನ ಪ್ರೀತಿಯ ಮತ್ತು ಆತ್ಮೀಯ ಗೆಳತಿಯಾಗಿದ್ದಳು."<ref>{{cite journal|title=Winston Churchill's Poignant Description of the Death of his Nanny|journal=PEDIATRICS Vol. 60 No.|date=5 November 1977|page=752|author=T. E. C. Jr. M.D.}}</ref> ===ಭಾರತ=== ೧೮೯೬ ಅಕ್ಟೋಬರ್ ಮೊದಲಿಗೆ ಇವರನ್ನು ಬ್ರಿಟೀಷ್ ಇಂಡಿಯಾದ [[ಮುಂಬೈ|ಬಾಂಬೆ]]ಗೆ ವರ್ಗಾಯಿಸಲಾಯಿತು. ತಮ್ಮ ರೆಜಿಮೆಂಟಿನಲ್ಲಿ ಒಬ್ಬ ಉತ್ತಮ ಪೋಲೊ ಆಟಗಾರರೆಂದು ಹೆಸರುವಾಸಿಯಾಗಿದ್ದರು ಮತ್ತು ಹಲವಾರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿ ಗೆಲುವು ತಂದಿದ್ದರು.<ref>{{cite journal|title=Winston Leonard Spencer Churchill. 1874–1965|author=R. V. Jones|journal=Biographical Memoirs of Fellows of the Royal Society, Vol. 12, Nov., 1966 (Nov., 1966)|pages=34–105|year=1966|volume=12|doi=10.1098/rsbm.1966.0003|jstor=769525}}</ref> [[File:Wc0042-3b13159r.jpg|thumb|1900ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಭಾಷಣದ ಪ್ರವಾಸದಲ್ಲಿ ಯುವಕ ವಿನ್‌ಸ್ಟನ್ ಚರ್ಚಿಲ್.]] ೧೮೯೭ರಲ್ಲಿ ಚರ್ಚಿಲ್‌ ಅವಶ್ಯಕತೆ ಬಿದ್ದರೆ ಗ್ರೆಗೊ-ಟರ್ಕಿಶ್ ಯುದ್ಧಕ್ಕೆ ಮತ್ತು ವರದಿಗೆ ಪ್ರಯತ್ನಿಸಿದರು ಆದರೆ ಇವರು ಬರುವುದಕ್ಕಿಂತ ಮೊದಲಿಗೆ ಯುದ್ಧವು ಮುಕ್ತಾಯವಾಗಿತ್ತು. ನಂತರ ಇಂಗ್ಲೆಂಡಿನಲ್ಲಿ ತಮ್ಮ ರಜಾ ದಿನಗಳನ್ನ ಕಳೆಯಲು ತಯಾರಾಗುತ್ತಿದ್ದಾಗ ಬ್ರಿಟೀಶ್ ಸೈನ್ಯದ ಮೂರು ಬ್ರಿಗೇಡ್‌ಗಳು ಭಾರತದ ವಾಯುವ್ಯ ಫ್ರಂಟೀರ್‌ನಲ್ಲಿ ಪಾಸ್ತುನ್ ಬುಡಕಟ್ಟಿವರ ಜೊತೆಗೆ ಯುದ್ಧಕ್ಕೆ ಹೋಗುತ್ತಾರೆಂಬ ಮಾಹಿತಿ ಸಿಕ್ಕಿತು ಕೂಡಲೇ ತಮ್ಮ ಮೇಲಾಧಿಕಾರಿಗಳನ್ನು ತಾನು ಕೂಡ ಸೇರಿಕೊಳ್ಳಲೆ ಎಂದು ಕೇಳಿಕೊಂಡರು.<ref>{{cite web|url=http://arthursclassicnovels.com/arthurs/churchill/mkdff10.html|title=The Story Of The Malakand Field Force – An Episode of Frontier War|author=Sir Winston S. Churchill|work=arthursclassicnovels.com|accessdate=17 March 2007|archiveurl=https://web.archive.org/web/20070714183801/http://arthursclassicnovels.com/arthurs/churchill/mkdff10.html|archivedate=July 14, 2007|deadurl=yes}}</ref> ಬ್ರಿಟೀಷ್ ಭಾರತದ ಫ್ರಂಟೀಯರ್ ಪ್ರಾಂತವಾದ<span class="goog-gtc-fnr-highlight"> ಮಲಕಾಂಡ್‌</span>ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎರಡನೆಯ ಬ್ರಿಗೇಡ್‌ನ ಕಮಾಂಡರ್ ಜನರಲ್ ಜೆಫ್ರಿಯಡಿಯಲ್ಲಿ ಹೋರಾಟ ಮಾಡಿದರು. ಚರ್ಚಿಲ್‌ರನ್ನು ಜೆಫ್ರಿ ಹದಿನೈದು ಜನ ಬೇಹುಗಾರರೊಂದಿಗೆ ಮಮುಂಡ್ ಕಣಿವೆಯನ್ನು ಪರಿಶೀಲಿಸಲು ಕಳುಹಿಸಿದರು ಅಲ್ಲಿ ಇವರು ಶತ್ರು ಬುಡಕಟ್ಟಿವರನ್ನ ತಮ್ಮ ಕುದುರೆಗಳಿಂದ ಮತ್ತು ಮುಖಾಮುಖಿ ಹೋರಾಟದಿಂದ ಸೋಲಿಸಿದರು. ಹೋರಾಟದ ಒಂದು ತಾಸಿನ ನಂತರ ಅವರನ್ನು ಬಲಪಡಿಸಲು ಮೂವತ್ತೈದನೇಯ ಸಿಕ್‌ರು ಆಗಮಿಸಿದರು ನಿಧಾನವಾಗಿ ಕದನ ನಿಂತಿತು ಮತ್ತು ಗ್ರಿಗೇಡ್ ಮತ್ತು ಸಿಕ್ಕರು ಅಲ್ಲಿಂದ ತೆರಳಿದರು. ನಂತರದಲ್ಲಿ ಸುಮಾರು ನೂರಾರು ಬುಡಕಟ್ಟು ಜನರು ಹೊಂಚುಹಾಕಿ ಹೋರಾಟ ಆರಂಭಿಸಿದರು ಮತ್ತು ಬಲವಂತವಾಗಿ ಹಿಮ್ಮೆಟ್ಟುವಂತೆ ಮಾಡಿದರು. ಹಿಮ್ಮೆಟ್ಟಿದ ತಂಡದ ನಾಲ್ಕು ಜನರು ಭೀಕರವಾಗಿ ಕೂಗುತ್ತಾ ಹೋರಾಡಿ ಅಧಿಕಾರಿಗಳನ್ನು ಗಾಯಗೊಳಿಸಿದರು ಮತ್ತು ಹಿಂದಿರುಗುವಂತೆ ಮಾಡಿದರು. ಹಿಂದುಳಿದ ವ್ಯಕ್ತಿ ಸಾಯುವ ಮೊದಲು ಚರ್ಚಿಲ್‌ರ ಕಣ್ಣೆದುರಿನಲ್ಲಿ ಕಡಿದುಹಾಕಲಾಯಿತು; ನಂತರ ಹೀಗೆ ಬರೆಯುತ್ತಾರೆ, " ಈ ವ್ಯಕ್ತಿಯನ್ನು ಸಾಯಿಸಬೇಕೆಂಬ ಇಚ್ಚೆಯನ್ನು ಹೊರತು ಪಡಿಸಿ ಉಳಿದೆಲ್ಲವನ್ನು ಮರೆತಿದ್ದೆ"<ref name="Mamund" /> ಆದರು ಕೆಲವು ಸಿಕ್‌ ಹುಡುಗರು ಸುರಕ್ಷಿತವಾಗಿದ್ದಾರೆ ಅವರನ್ನು ಹಿಡಿದು ಅವರ ಬಲ ಕುಗ್ಗಿಸಬೇಕೆಂದು ಚರ್ಚಿಲ್‌ರಿಗೆ ಒಬ್ಬ ಕಮಾಂಡಿಂಗ್ ಅಧಿಕಾರಿ ಹೇಳುತ್ತಾನೆ. ಅವರು ಅಲ್ಲಿಂದ ಹೊರಡುವುದಕ್ಕಿಂಟ ಮೊದಲಿಗೆ ಒಂದು ಮಾಹಿತಿ ಪತ್ರವನ್ನು ಕೇಳುತ್ತಾನೆ ಅದಿಲ್ಲದೆ ಅವರು ಯಾವುದೇ ದಾಳಿಮಾಡಲು ಸಿದ್ಧನಿರಲಿಲ್ಲ.<ref>{{cite book|last=Churchill|first=Winston|title=My Early Life|year=2002|month=October|publisher=Eland Publishing Ltd|isbn=0-907871-62-3|page=143}}</ref> ತಕ್ಷಣವೆ ಸಹಿಯಾದ ಪತ್ರವನ್ನು ತೆಗೆದು ಕೊಂಡು ಶಿಖರವನ್ನು ಹತ್ತಿ ಇತರೆ ಬ್ರಿಗೇಡ್‌ಗೆ ಎಚ್ಚರವಾಗಿರುವಂತೆ ಸೂಚಿಸಿ ತಕ್ಷಣವೇ ಸೈನ್ಯದಲ್ಲಿ ಕಾರ್ಯನಿರತನಾದನು. ಪ್ರದೇಶವು ಪುನರ್‌ವಶವಾಗುವವರೆಗೆ ಹೋರಾಟವು ಇನ್ನೂ ಎರಡುವಾರ ಮುಂದುವರೆಯಿತು. ತಮ್ಮ ಜರ್ನಲ್‌ನಲ್ಲಿ ಹೀಗೆ ಬರೆಯುತ್ತಾರೆ" ಇದು ಸರಿ ಹೌದೊ ಅಲ್ಲವೊ ಎಂಬುದನ್ನು ನಾನು ಹೇಳಲಾರೆ."<ref name="Mamund">{{cite news|title=Two opposition views of Afghanistan: British activist and Dutch MP want to know why their countries are participating in a dangerous adventure|publisher=Spectrazine|date=20 March 2006|accessdate=17 March 2007}}</ref><ref>{{cite news|date=11 December 2004|title=Churchill On The Frontier – Mamund Valley III|publisher=UK Commentators|accessdate=17 March 2007}}</ref> ಸೀಜ್ ಆಫ್ ಮಲಕಾಂಡ್‌ ಡಿಸೆಂಬರ್ ೧೯೦೦ ರಂದು ''ದ ಸ್ಟೋರಿ ಆಫ್ ದ ಮಲಕಾಂಡ್‌ ಫೀಲ್ಡ್ ಫೋರ್ಸ್'' ಎಂದು ಪ್ರಕಟವಾಯಿತು. ಇಕ್ಕಾಗಿ £೬೦೦ ಪಡೆದುಕೊಂಡರು. ಕದನದ ಸಮಯಲ್ಲಿ ''ದ ಪಯೋನಿಯರ್'' ಮತ್ತು ''ದಿ ಡೇಲಿ ಟೆಲಿಫ್ರಾಫ್'' ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಿದ್ದರು.<ref>ಜೆಂಕಿನ್ಸ್, ಪುಟಗಳು. ೨೯–೩೧</ref> ಇವರ ಹೋರಾಟದ ಕುರಿತಾದ ಅನುಭವದ ಮೊದಲು ಪ್ರಕಟವಾದ ಕಥೆಗಳಿಗೆ ''ದಿ ಡೇಲಿ ಟೆಲಿಫ್ರಾಫ್‌'' ನಿಂದ ಪ್ರತಿ ಕಾಲಂಗೆ £೫ ಪಡೆಯುತ್ತಿದ್ದರು.<ref name="Centre-Youth">{{cite web|url=http://www.winstonchurchill.org/learn/biography/timelines/youth-1874-19006|title=Youth: 1874–1900|work=Sir Winston Churchill|accessdate=28 August 2009}}{{Dead link|date=July 2010}}</ref> ===ಸೂಡಾನ್ ಮತ್ತು ಓಡಮ್=== ೧೮೯೮ರಲ್ಲಿ [[ಈಜಿಪ್ಟ್|ಈಜಿಪ್ಟ್‌]]ಗೆ ವರ್ಗಾವಣೆಗೊಂಡರು. ಲಕ್ಸರ್‌ಗೆ ಹೋಗುವುದಕ್ಕಿಂತ ಮೊದಲಿಗೆ ಜನರಲ್ ಹರ್ಬರ್ಟ್ ಕಿಚನರ್ ಜೊತೆಗೆ ೨೧ನೇಯ ಲ್ಯಾನ್ಸರ್ಸ್‌ನಲ್ಲಿ ಸೇವೆಸಲ್ಲಿಸಲು [[ಸುಡಾನ್|ಸೂಡಾನ್‌]]ಗೆ ಹೋಗಿದ್ದರು. ಈ ಸಮಯದಲ್ಲಿ ಸಂಧಿಸಿದ್ದ ಅಧಿಕಾರಿಗಳಾದ ಕ್ಯಾಪ್ಟನ್ ಡೋಗ್ಲಾಸ್ ಹೇಗ್‌, ಮತ್ತು ಡೇವಿಡ್ ಬೀಟಿ, ಫಿರಂಗಿ ನೌಕೆ ಲೆಫ್ಟಿನೆಂಟ್ ಜೊತೆಗೆ ಮೊದಲನೆ ಜಾಗತಿಕ ಸಮಯದಲ್ಲಿ ಕೆಲಸ ಮಾಡಿದರು.<ref>ಜೆಂಕಿನ್ಸ್, ಪುಟ. ೪೦</ref> ಸೆಪ್ಟೆಂಬರ್ ೧೮೯೮ರಲ್ಲಿ ಸೂಡಾನ್‌ನ ಒಮ್‌ಡುರ್ಮನ್ ಯದ್ಧದಲ್ಲಿ ಕೊನೆಯ ಬ್ರಿಟೀಷ್ ಅಶ್ವದಳತಂತ್ರದಲ್ಲಿ ಭಾಗವಹಿಸಿದ್ದರು.<ref>ಬ್ರೈಟನ್, ಟೆರ್ರಿ, ''ದ ಲಾಸ್ಟ್ ಚಾರ್ಜ್: ೨೧ನೆಯ ಲ್ಯಾನ್ಸರ್ಸ್ ಮತ್ತು ಒಮ್‌ಡುರ್ಮನ್‌ನ ಯುದ್ಧ''. ಮಾರ್ಲ್‌ಬೋರೊ: ಕ್ರಾವೂಡ್, ೧೯೯೮. ಐಎಸ್‌ಬಿಎನ್ ೧೮೬೧೨೬೧೮೯೬</ref> ಇಲ್ಲಿ ''ಮಾರ್ನಿಂಗ್ ಪೋಸ್ಟ್‌'' ನ ಬಾತ್ಮೀದಾರರಾಗಿ ಕೆಲಸ ಮಾಡಿದರು. ಬ್ರಿಟನ್‌ಗೆ ಹಿಂದಿರುಗಿ ಅಕ್ಟೋಬರ್ ೧೮೯೮ರಿಂದ ಎರಡು ಸಂಪುಟದ ಕೆಲಸ ಆರಂಭಿಸಿದರು ''ದಿ ರಿವರ್ ವಾರ್'',ಸೂಡಾನ್‌ನ ಪುನಃ ಗೆದ್ದ ಸಂಗ್ರಹ ಇದು ಮುಂದಿನ ವರ್ಷದಲ್ಲಿ ಪ್ರಕಟವಾಯಿತು. ೫ ಮೇ ೧೮೯೯ರಲ್ಲಿ ಬ್ರಿಟೀಷ್ ಸೈನ್ಯಕ್ಕೆ ರಾಜೀನಾಮೆ ನೀಡಿದರು. ಆ‍ಯ್‌ಸ್ಕ್ರಾಫ್ಟ್‌ನ ಓಡಮ್‌ ಚುನಾವಣಾ ಕ್ಷೇತ್ರದಲ್ಲಿ ಎರಡನೇಯ ಕನ್ಸರ್ವೇಟಿವ್ ಪಾರ್ಟಿಯ ಅಭ್ಯರ್ಥಿಯಾಗಿ ರಾಬರ್ಟ್ ಆ‍ಯ್‌ಸ್ಕ್ರಾಫ್ಟ್‌ರಿಂದ ಆಹ್ವಾನ ಬಂದಾಗ ಇವರ ಸಂಸತ್ತಿನ ಜೀವನದ ಮೊದಲ ಅವಕಾಶ ದೊರೆಯಿತು. ಆ‍ಯ್‌ಸ್ಕ್ರಾಫ್ಟ್‌ರ ಹಠಾತ್ ನಿಧನದಿಂದ ಎರಡನೇಯ ಉಪಚುನಾವಣೆಯಲ್ಲಿ ಚರ್ಚಿಲ್ ಕೂಡ ಒಬ್ಬ ಅಭ್ಯರ್ತಿಯಾದರು. ಕನ್ಸರ್ವೇಟಿವ್ ವಿರುದ್ಧ ಅಲೆ ಇದ್ದ ಕಾಲವಾದ್ದರಿಂದ ಚರ್ಚಿಲ್ ಎರಡು ಸ್ಥಾನಗಳಲ್ಲೂ ಸೋತರು ಆದರು ಹುರುಪಿನ ಪ್ರಚಾರದಿಂದ ಪ್ರಭಾವಿತಗೊಂಡಿದ್ದರು ===ದಕ್ಷಿಣ ಆಫ್ರಿಕಾ‌=== ಓಡಮ್‌ನಲ್ಲಿ ವೈಫಲ್ಯ ಕಂಡ ನಂತರ ತಮ್ಮ ವೃತ್ತಿ ಜೀವನದ ಮತ್ತೊಂದು ಅವಕಾಶಕ್ಕಾಗಿ ಕಾಯತೊಡಗಿದರು. ೧೨ ಅಕ್ಟೋಬರ್ ೧೮೯೯, ಬ್ರಿಟೀಷ್ ಮತ್ತು ಬೋರ್ ರಿಪಬ್ಲಿಕನ್ಸ್‌ರ ನಡುವೆ ದ್ವಿತೀಯ ಬೋರ್ ಯುದ್ಧ ಸ್ಪೋಟಗೊಂಡಿತು ಇದ ವರದಿ ಮಾಡಲು ಮಾರ್ನಿಂಗ್ ಪೋಸ್ಟ್ ವರದಿಗಾರರಾಗಿ ತಿಂಗಳಿಗೆ £೨೫೦ ಮೇಲೆ ನಿಯೋಜನೆಗೊಂಡರು. ಹೊಸದಾಗಿ ನಿಯೋಜನೆಗೊಂಡ ಬ್ರಿಟೀಷ್ ಕಮಾಂಡರ್ ಸರ್ ರೆಡ್ವರ್ಸ್ ಬುಲ್ಲರ್‌ ಹಡಗಿನಲ್ಲೆ ಆತುರವಾಗಿ ಹೊರಟರು. ಕೆಲವು ವಾರಗಳ ನಂತರ ಬೇಹುಗಾರರರು ಶಸ್ತ್ರಾಸ್ತ್ರ ತುಂಬಿದ ರೇಲ್ವೇಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆಗಿದ್ದರು ಆಗ ಇವರನ್ನು ಹಿಡಿದು ಪ್ರಿಟೋರಿಯಾದ ಪಿಒಡಬ್ಲ್ಯೂ ಶಿಬಿರದಲ್ಲಿ ಶಿಕ್ಷೆ ವಿಧಿಸಲಾಯಿತು (ಈ ಕಟ್ಟಡವನ್ನು ಶಾಲೆಯಾಗಿ ಬದಲಾಯಿಸಿ ಹುಡುಗಿಯರಿಗಾಗಿ ಪ್ರಿಟೋರಿಯಾ ಹೈಸ್ಕೂಲ್ ಎನ್ನಲಾಗುತ್ತದೆ). ರೇಲ್ವೆ ಮೇಲೆ ನಡೆದ ಆಕ್ರಮಣದ ಸಮಯದಲ್ಲಿ ತೋರಿದ ಸಾಹಸಕ್ಕಾಗಿ ಬ್ರಿಟನ್‌ನ ಶ್ರೇಷ್ಠ ಶೌರ್ಯ ಪ್ರಶಸ್ತಿ ವಿಕೋರಿಯಾ ಕ್ರಾಸ್‌ ಭಾಜನರಾದರು. ಆದರೆ ಇದು ಸಿಗಲಿಲ್ಲ<ref name="Centre-Hussars" /> ಕೈದಿಗಳ ಶಿಬಿರದಿಂದ ತಪ್ಪಿಸಿಕೊಂಡು ಇಂಗ್ಲೀಷ್ ಗನಿ ಮ್ಯಾನೇಜರ್‌ ಸಹಾಯದಿಂದ ಪೋರ್ಚುಗೀಸ್‌ನ ಡೇಲಗೋವಾ ಬೇಯ {{convert|300|mi|km|abbr=on}} ಲಾರೆನ್ಸೊ ಮಾರ್ಕ್ವೇಸ್‌‌ಗೆ ಪ್ರಯಾಣಿಸಿದರು.<ref>ಜೆಂಕಿನ್ಸ್, ಪುಟಗಳು. ೫೫–೬೨</ref> ಇವರ ಪರಾರಿಯಾಗಿ ತವರಿಗೆ ಮರಳಿದ ನಂತರ ಸ್ವಲ್ಪ ಮಟ್ಟಿಗೆ ಬ್ರಿಟನ್ ರಾಷ್ಟ್ರದ ಹೀರೋ ಆಗಿ ಮಿಂಚಲು ಸಹಾಯವಾಯಿತು, ಬ್ರಿಟೀಷರನ್ನು ಸಮಾಧಾನಗೊಳಿಸಲು ಜನರಲ್ ಬುಲ್ಲರ್ ಸೈನ್ಯ ಸೇಜ್ ಆಫ್ ಲೇಡಿಸ್ಮಿತ್ ಸೇರಿಕೊಂಡು ಮತ್ತು ಪ್ರಿಟೋರಿಯಾಗೆ ನಡೆದರು.<ref>ಜೆಂಕಿನ್ಸ್, ಪುಟಗಳು. ೬೧–೬೨</ref> ಹೀಗಿದ್ದರೂ ಇಲ್ಲಿಯು ಸೌತ್ ಆಫ್ರಿಕನ್ ಲೈಟ್ ಹಾರ್ಸ್‌ ಪರವಾಗಿ ಯುದ್ಧ ಬಾತ್ಮೀದಾರರಾಗಿದ್ದರು. ಇವರು ಲೇಡಿಸ್ಮಿತ್ ಮತ್ತು ಪ್ರಿಟೋರಿಯಾ ಒಡಗೂಡಿದ ಬ್ರಿಟೀಷ್ ತಂಡದ ಮೊದಲಿಗ. ಇವರು ಮತ್ತು ಡ್ಯೂಕ್ ಆಫ್ ಮಾರ್ಲ್‌ಬೋರೊ ಆಗಿದ್ದ ಇವರ ಸಂಬಂಧಿ ಪ್ರಿಟೋರಿಯಾದಲ್ಲಿ ಉಳಿದ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದರು, ಅವರಿಲ್ಲಿ ಬೋರ್ ಕೈದಿ ಶಿಬಿರದ ೫೨ ಗಾರ್ಡ್‌ಗಳನ್ನು ಪ್ರಶ್ನಿಸಿದರು.<ref>ಜೆಂಕಿನ್ಸ್, ಪುಟಗಳು. ೬೨–೬೪</ref> [[File:Burnham churchill jul1900.jpg|thumb|right|350px|ಬೋರ್ ಯುದ್ಧದಿಂದ ಆರ್‌‍ಎಂಎಸ್ ಡುನೋಟರ್ ಕ್ಯಾಸಲ್‌ಗೆ ವಾಪಸ್ಸಾತಿ, ಜುಲೈ 1900.<ref name="finesthour127">[72][73]</ref> ನಿಂತವರು ಎಡದಿಂದ ಬಲಕ್ಕೆ: ಸರ್ ಬೈರಾನ್ ಲೈಗ್‌ಟನ್, ಕ್ಲಾಡ್ ಗ್ರೆನ್‌ಫೆಲ್, ಮೇಜರ್ ಫೆಡರಿಕ್ ರುಸೆಲ್ ಬರ್ನ್‌ಹ್ಯಾಮ್, ಕ್ಯಾಪ್ಟನ್ ಜೋರ್ಡನ್ ಫೋರ್ಬ್ಸ್, ಅವೆ ಬೈಲಿ (ಇವರ ಮಗ 1932ರಲ್ಲಿ ಡಯಾನಾ ಚರ್ಚಿಲ್‌ರನ್ನು ಮದುವೆಯಾದರು),ಮುಂದಿನ ಇಬ್ಬರನ್ನು ಗುರಿತಿಸಲಾಗಿಲ್ಲ, ಲಾರ್ಡ್ ಜಾನ್ ವೆಸ್ಟನ್ ಬ್ರೂಕ್. ಕುಳಿತವರು ಎಡದಿಂದ ಬಲಕ್ಕೆ: ಮೇಜರ್ ಬಾಬ್ಬಿ ವೈಟ್, ಲಾರ್ಡ್ ಡೌನ್, ಜನರಲ್ ಸರ್ ಹೆನ್ರಿ ಎಡ್ವರ್ಡ್ ಕಾಲ್ವಿಲ್ಲೆ (ಮುಂದೆ ಚರ್ಚಿಲ್ ಎಂಪಿ ಆಗಿದ್ದಾಗ ದಕ್ಷಿಣ ಆಫ್ರಿಕಾ‌ದಿಂದ ವಜಾಮಾಡಲ್ಪಟ್ಟಿದ್ದಕ್ಕಾಗಿ ವಿಚಾರಣೆಗಾಗಿ ಬೇಡಿಕೆ), ಮೇಜರ್ ಹೆನ್ರಿ ವೈಟ್, ಮೇಜರ್ ಜೋ ಲೇಕಾಕ್, ವಿನ್‌ಸ್ಟನ್ ಚರ್ಚಿಲ್, ಸರ್ ಚಾರ್ಲ್ಸ್ ಬೆಂಟಿಕ್. ಕುಳಿತವರು ಎಡದಿಂದ ಬಲಕ್ಕೆ: ಗುರುತಿಸಲ್ಪಡದವರು, ಕರ್ನಲ್ ಮೌರಿಸ್ ಗಿಫೋರ್ಡ್]] ಚರ್ಚಿಲ್ ೧೯೦೦ರಲ್ಲಿ ಆರ್‌ಎಂಎಸ್ ''ಡುನೊಟಾರ್ ಕ್ಯಾಸಲ್‌'' ನಲ್ಲಿ ಇಂಗ್ಲೆಂಡಿಗೆ ವಾಪಸ್ಸಾದರು, ಎಂಟು ತಿಂಗಳ ಮೊದಲು ಇದೇ ಹಡಗಿನಲ್ಲಿ ದಕ್ಷಿಣ ಆಫ್ರಿಕಾ‌ಕ್ಕೆ ಹೋಗಿದ್ದರು.<ref name="autogenerated1">{{cite web|url=http://www.winstonchurchill.org/images/finesthour/Vol.01%20No.127.pdf|title=FinestHour|accessdate=28 August 2009|format=PDF|work=Journal of the Churchill Center and Societies, Summer 2005|archive-date=3 ಜುಲೈ 2010|archive-url=https://web.archive.org/web/20100703041301/http://www.winstonchurchill.org/images/finesthour/Vol.01%20No.127.pdf|url-status=dead}}</ref> ''ಲಂಡನ್ ಟು ಲೇಡಿಸ್ಮಿತ್{'' ಮತ್ತು ಬೋರ್ ಯುದ್ಧದ ಅನುಭವದ ಎರಡನೆಯ ಆವೃತ್ತಿ, ''ಅಯಾನ್ ಹ್ಯಾಮಿಲ್ಟನ್ಸ್ ಮಾರ್ಚ್'' ಪ್ರಕಟಿಸಿದರು. 1900 ರ ಸಂಸತ್ತಿನ ಸಾರ್ವತ್ರಿಕ ಚುನಾವಣೆಯಲ್ಲಿ ಚರ್ಚಿಲ್ ಮತ್ತೆ ಓಡಮ್‌ನಲ್ಲಿ ಎರಡು ಸ್ಥಾನಕ್ಕಾಗಿ ಸ್ಪರ್ಧಿಸಿ(ಕನ್ಸರ್ವೇಟಿವ್ ಸಹೋಗ್ಯೋಗಿ, ಕ್ರಿಸ್ಪ್ ಸೋತರು) ವಿಜೇತರಾದರು.<ref>ಜೆಂಕಿನ್ಸ್, ಪುಟಗಳು. 45–50</ref><ref name="gilbert">{{cite book|last=Gilbert|first=Martin|title=Churchill: A Study in Greatness (one volume edition)|publisher=Pimlico|year=2001|location=London|isbn=978-0-7126-6725-8}}</ref> ೧೯೦೦ ಸಾರ್ವತ್ರಿಕ ಚುನಾವಣೆಯಾದ ನಂತರ ಬ್ರಿಟನ್ ಭಾಷಣ ಕಾರ್ಯಕ್ರಮಕ್ಕಾಗಿ ಮತ್ತೆ ಹಡಗನ್ನೇರಿದರು. ಹಾಗೆಯೇ ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾಗೂ ಪ್ರಯಾಣಿಸಿ ಹೆಚ್ಚುವರಿಯಾಗಿ £೫,೦೦೦ ಗಳಿಸಿದರು.<ref>ಜೆಂಕಿನ್ಸ್, ಪುಟ. ೬೯</ref> ===ತಾಯ್ನಾಡಿನ ಸೇವೆ=== ೧೯೦೦ರಲ್ಲಿ ರೆಗ್ಯುಲರ್ ಸೈನ್ಯದಿಂದ ನಿವೃತ್ತಿಯಾಗಿ ೧೯೦೨ ರಲ್ಲಿ ಇಂಪಿರೀಯಲ್ ಯೋಮನ್ರಿ ಸೇರಿಕೊಂಡು ಅಲ್ಲಿ ೪ ಜನವರಿ ೧೯೦೨ರಂದು<ref name="yeoman1">{{cite web|url=http://www.winstonchurchill.org/learn/reference/commissions-and-military-attachments|title=Churchill's Commissions and Military Attachments, The Churchill Centre|publisher=Winstonchurchill.org|date=|accessdate=12 April 2010|archive-date=3 ಜೂನ್ 2010|archive-url=https://web.archive.org/web/20100603051951/http://www.winstonchurchill.org/learn/reference/commissions-and-military-attachments|url-status=dead}}</ref> ಕ್ವೀನ್ಸ್ ಓನ್ ಆಕ್ಸ್‌ಫರ್ಡ್‌ಶಾಯರ್ ಹುಸಾರ್ಸ್‌‌ನಲ್ಲಿ [[ಕ್ಯಾಪ್ಟನ್‌]] ಆಗಿ ನಿಯೋಜಿತಗೊಂಡರು. ಎಪ್ರಿಲ್ ೧೯೦೫ರಲ್ಲಿ ಮೇಜರ್‌ ಆಗಿ ಭಡ್ತಿ ಪಡೆದು ಕ್ವೀನ್ಸ್ ಓನ್ ಆಕ್ಸ್‌ಫರ್ಡ್‌ಶಾಯರ್ ಹುಸಾರ್ಸ್‌‍ನ ಹೆನ್ಲಿ ಸ್ವ್ಯಾಡ್ರನ್‌ಗೆ ಆದೇಶ ನೀಡಲು ಯೋಜಿತಗೊಂಡರು.<ref name="yeoman2">{{cite web|url=http://www.chu.cam.ac.uk/archives/churchill_papers/biography/churchill_chronology.php|title=Sir Winston Churchill: Biography: Chronological Summary, Churchill College|publisher=Chu.cam.ac.uk|date=6 March 2009|accessdate=9 August 2009|archive-date=12 ಸೆಪ್ಟೆಂಬರ್ 2008|archive-url=https://web.archive.org/web/20080912233836/http://www.chu.cam.ac.uk/archives/churchill_papers/biography/churchill_chronology.php|url-status=dead}}</ref> ಸೆಪ್ಟೆಂಬರ್ ೧೯೧೬ರಲ್ಲಿ ಪ್ರಾದೇಶಿಕ ಮೀಸಲುಪಡೆಗೆ ಅಧಿಕಾರಿಯಾಗಿ ವರ್ಗಾವಣೆಗೊಂಡು ಐ೧೯೨೪ರಲ್ಲಿ ನಿವೃತ್ತಿಯಾಗುವವರೆಗೂ ಅಲ್ಲೆ ಇದ್ದರು.<ref name="yeoman2" /> ===ಪಾಶ್ಚಿಮಾತ್ಯ/ಪಶ್ಚಿಮ ರಾಷ್ಟ್ರ ರಂಗ=== ಚರ್ಚಿಲ್ ಮೊದಲ ಜಾಗತಿಕ ಯುದ್ಧದ ಆರಂಭದಲ್ಲಿ ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿಯಾಗಿದ್ದರು, ಆದರೆ ಗಲಿಪೊಲಿ ಕದನ ದುರಂತ ನಡೆದ ನಂತರ ಯುದ್ಧ ಕ್ಯಾಬಿನೇಟ್‌ನ್ನು ಬಿಡಲು ಬಲವಂತ ಪಡಿಸಲಾಯಿತು ಬ್ರಿಗೇಡ್ ಕಮಾಂಡರ್ ಆಗಿ ನಿಯೋಜನೆಗೊಳ್ಳಲು ಪ್ರಯತ್ನಿಸಿದರು ಆದರೆ ಬೆಟಾಲಿಯನ್‌ನಲ್ಲಿ ಸೇರಿಕೊಳ್ಳುವಂತೆ ಆದೇಶಿಸಲಾಯಿತು. ಆದೇಶಿಸಲಾಯಿತು೨ನೇಯ ಬೆಟಾಲಿಯನ್‌ನಲ್ಲಿ ಮೇಜರ್‌ ಗ್ರೆನೇಡಿಯರ್ ಗಾರ್ಡ್ಸ್ ಆಗಿ ಕಳೆದ ಕೆಲ ಸಮಯದ ನಂತರದಲ್ಲಿ, ೧ಜನವರಿ ೧೯೧೬ರಂದು ೬ನೇಯ ಬೆಟಾಲಿಯನ್‌‌‍ನ ರಾಯಲ್ ಸ್ಕಾಟ್ಸ್ ಫುಸಿಲಿಯರ್( ೯ನೇಯ (ಸ್ಕಾಟೀಶ್) ವಿಭಾಗದ ಭಾಗ) ಲೆಫ್ಟಿನೆಂಟ್ ಕರ್ನಲ್‌ ಆಗಿ ನೇಮಕಗೊಂಡರು. ಸಕ್ರೀಯವಾದ ಸೇವೆಯಲ್ಲಿ ಅವರ ಗೌರವ ಮತ್ತೆ ಹೆಚ್ಚಿದಂತೆ ಕಂಡುಬರುತ್ತದೆಂದು ತಮ್ಮ ಹೆಂಡತಿಯ ಜೊತೆಗಿನ ಪತ್ರ ವ್ಯವಹಾರ ತೋರ್ಪಡಿಸುತ್ತದೆ. ಸಾವಿನ ಅಪಾಯವು ಹೆಚ್ಚಾಗಿರುವುದರಿಂದ ಗೌರವವು ಹೆಚ್ಚಾಗಿರುತ್ತದೆ. ಕಮಾಂಡರ್‌ ಆಗಿ ಅಜಾಗರೂಕತೆಯಿಂದ ಧೈರ್ಯ ಪ್ರದರ್ಶನ ಮುಂದುವರೆಸಿದರು ಇದು ಅವರ ಎಲ್ಲಾ ಸೈನಿಕ ಕಾರ್ಯಾಚರಣೆಯ ಶ್ರೇಷ್ಠತೆಯಾಗಿದೆ ಆದರೂ ತಾವು ಹಲವಾರು ಪಾಶ್ಚಿಮಾತ್ಯ ರಣರಂಗದ ಕಾರ್ಯಾಚರಣೆಯಲ್ಲಿ ಸಾಮೂಹಿಕ ಕಗ್ಗೊಲೆ ನಡೆಸಿರುವುದನ್ನು ಬಲವಾಗಿ ತಳ್ಳಿಹಾಕುತ್ತಾರೆ.<ref>ಜೆಂಕಿನ್ಸ್, ಪುಟಗಳು. ೩೦೧–೦೨</ref> ೨೦೦೧ರಲ್ಲಿ ರಾಯಲ್ ಹಾಸ್ಪಿಟಲ್ ಸೊಸೈಟಿಯಲ್ಲಿ ಲಾರ್ಡ್ ಡೀಡ್ಸ್ ಸಂಗ್ರಹಿಸಿ ಮಾಹಿತಿ ಪ್ರಕಾರ ಚರ್ಚಿಲ್ ಯಾಕೆ ಮುಂಗಿನ ಸಾಲಿಗೆ ಹೋಗಿದ್ದ: " ಬೆಟಾಲಿಯನ್ ಮುಖ್ಯಕಛೇರಿಯಲ್ಲಿ ಭಾವರಹಿತವಾಗಿರುವ ಗ್ರೆನೆಡಿಯರ್ ಗಾರ್ಡ್ಸ್ ಜೊತೆಗೆ ಚರ್ಚಿಲ್ ಇದ್ದರು ಕಣಿವೆಗಳಲ್ಲಿ ಮದ್ಯವನ್ನು ಮೊದಲಿಗೆ ಬಳಸಲು ಅನುಮತಿ ಇತ್ತು ಆದರೆ ಅವರು ಚಹಾ ಮತ್ತು ಕಂಡೇನ್ಡ್ ಮಿಲ್ಕ್‌ ತುಂಬಾ ಇಷ್ಟ ಪಡುತ್ತಿದ್ದರು, ಮದ್ಯ ವಿನ್ಸ್‌ಟನ್‌ಗೆ ಆಕರ್ಷಕವಾಗಿರಲಿಲ್ಲ. ಹಾಗಾಗಿಯೇ ಇವರು ಇನ್ನೂ ಹೆಚ್ಚಿಗೆ ಯುದ್ಧ ನೋಡಲು ಬಯಸುತ್ತಿದ್ದುದನ್ನು ಕರ್ನಲ್‌ಗೆ ಸೂಚಿಸಿದರು ಮತ್ತು ಮುಂಚೂಣಿಯಲ್ಲಿ ಸೇರಿಕೊಂಡರು. ಇದನ್ನು ಮಾಡುವುದು ಉತ್ತಮ ಕೆಲಸವೆಂದು ಯಾರು ವಿಚಾರ ಮಾಡುತ್ತಾರೆಂದು ಕರ್ನಲ್‌ರಿಂದ ಇದು ಬಹಳ ಶ್ಲಾಘನೆಗೊಳಗಾಯಿತು."<ref>{{cite journal|title=Churchill Remembered: Recollections by Tony Benn MP, Lord Carrington, Lord Deedes and Mary Soames|journal=Transactions of the Royal Historical Society |pages= 393–414 [404]|author=T Benn et al.|volume=11|issue=|year=2001 | doi = 10.1017/S0080440101000202 | jstor=3679430 }}</ref> ==ಎರಡನೇಯ ಜಾಗತಿಕ ಯುದ್ಧಕ್ಕೆ ರಾಜಕೀಯ ಜೀವನ== [[File:Churchillelectionposteroldham.jpg|thumb|1900 ಸಾರ್ವತ್ರಿಕ ಚುನಾವಣೆಗಾಗಿ ಚರ್ಚಿಲ್‌ರ ಚುನಾವಣಾ ಪೋಸ್ಟರ್. ಓಡಮ್‌ನಲ್ಲಿ ಸ್ಪರ್ಧಿಸಿ ಒಂದು ಸ್ಥಾನವನ್ನು ಗೆದ್ದುಕೊಂಡರು.]] {{Main|Winston Churchill in politics: 1900–1939}} ===ಸಂಸತ್ತಿನಲ್ಲಿ ಆರಂಭಿಕ ದಿನಗಳು=== ಚರ್ಚಿಲ್, ಓಡಮ್‌ನ ಸ್ಥಾನಕ್ಕಾಗಿ ೧೯೦೦ರ ಸಾರ್ವತ್ರಿಕ ಚುನಾವಣೆಯಲ್ಲಿ ಪುನಹ ಎದ್ದು ನಿಂತರು. ಸ್ಥಾನವನ್ನು ಗೆದ್ದ ನಂತರ, ಬ್ರಿಟನ್ನಿನಾದ್ಯಂತ ಮತ್ತು ಸಂಯುಕ್ತ ರಾಷ್ಟ್ರಗಳಿಗೆ ಭಾಷಣ ಯಾತ್ರೆಗಳಿಗಾಗಿ ಹೊರಟರು, £೧೦,೦೦೦ ಕ್ಕೆ ಏರಿಸಿದರು (ಇಂದಿನ£{{formatnum:{{Inflation|UK|10000|1900|r=-4}}}} ದಿನದಲ್ಲಿ ಸುಮಾರು ದಿನದಲ್ಲಿ ಸುಮಾರು{{Inflation-fn|UK}}). ಅವರು ಸಂಸತ್ತಿನಲ್ಲಿ ಕನ್ಸರ್ವೇಟಿವ್ ಪಾರ್ಟಿಯ ಮುಖ್ಯಸ್ಥ ಲಾರ್ಡ್ ಹ್ಯೂ ಸೆಸಿಲ್‌ರ ಹೂಲುಗನ್ಸ್ ಜೊತೆಗೆ ವೈಮನಸ್ಯಯ ಹೊಂದಿದ್ದರು. ಅವರು ಮೊದಲ ಸಂಸತ್ತಿನ ಅಧಿವೇಶನದಲ್ಲಿ ಸರಕಾರದ ಮಿಲಿಟರಿ ವೆಚ್ಚ<ref>ಜೆಂಕಿನ್ಸ್, ಪುಟಗಳು. ೭೪–೭೬</ref> ಮತ್ತು ಬ್ರಿಟೇನ್‌ನ ಆರ್ಥಿಕ ಪ್ರಭುತ್ವವನ್ನು ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶವನ್ನು ಹೊಂದಿದ್ದ ಜೋಸೆಫ್ ಕೆಂಬರ್ಲಿನ್ರ ವ್ಯಾಪಕವಾದ ತೆರಿಗೆಯ ಪ್ರಸ್ತಾಪವನ್ನು ವಿರೋಧಿಸಿದರು. ಅವರ ಮತದಾರ ಕ್ಷೇತ್ರದ ಜನತೆ ಅವರನ್ನು ಸ್ಪಷ್ಟವಾಗಿ ನಿರಾಕರಿಸಿತು, ಆದರೂ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗೂ ಅವರು ಓಡಮ್‌ನಲ್ಲಿ ಮುಂದುವರೆದರು. ೧೯೦೪ರಲ್ಲಿ ಅವರು ವೈಟ್‌ಸನ್ ವಿರಾಮದ ನಂತರ ಲಿಬರಲ್ ಪಾರ್ಟಿಯ ಸದಸ್ಯರಾಗುವ ಹಂತಕ್ಕೆ ಬಂದರು. ಲಿಬರಲ್ ಆಗಿ ಅವರು, ಮುಕ್ತ ವ್ಯಾಪಾರಕ್ಕಾಗಿ ಹೋರಾಟವನ್ನು ಮುಂದುವರೆಸಿದರು. ಚರ್ಚಿಲ್ ಲಿಬರಲ್‌ ಪಕ್ಷದಲ್ಲಿದ್ದಾಗ ಹೆನ್ರಿ ಕ್ಯಾಂಬೆಲ್-ಬ್ಯಾನರ್‌ರ್ಮನ್‌ ಡಿಸೆಂಬರ್ ೧೯೦೫ರಲ್ಲಿ ಪ್ರಧಾನಮಂತ್ರಿಯಾದರು, ಆಗ ಬೋರ್ ಯುದ್ಧದ ನಂತರ ದಕ್ಷಿಣ ಆಫ್ರಿಕಾದ ಕಾಲೋನಿಗಳ ಜೊತೆಗೆ ವ್ಯವಹಾರ ನಡೆಸಲು ಸಹಾಯಕ ಕಾರ್ಯದರ್ಶಿಯಾದರು. ೧೯೦೩ ರಿಂದ ೧೯೦೫ರವರೆಗೆ ಚರ್ಚಿಲ್ ಅವರ ತಂದೆಯ ಜೀವನ ಚರಿತ್ರೆ, ''ಲಾರ್ಡ್ ರೇಂಡೋಲ್ಫ್ ಚರ್ಚಿಲ್‌'' ಬರೆಯುವುದರಲ್ಲಿ ಕೂಡ ನಿರತರಾಗಿದ್ದರು, ಇದು ಎರಡು ಸಂಪುಟಗಳಲ್ಲಿತ್ತು ಮತ್ತು ೧೯೦೬ರಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಷಾತ್ಮಕ ಶ್ಲಾಘನೆ ಪಡೆಯಿತು.<ref>ಜೆಂಕಿನ್ಸ್, ಪುಟ. ೧೦೧</ref> ಓಡಮ್‌ನ ಖುರ್ಚಿ(ಸ್ಥಾನ)ಯಲ್ಲಿ ಅವರ ಆಯ್ಕೆಯ ನಿರಾಕರಣೆಯ ಅನುಸಾರ ಮ್ಯಾನ್‌ಚೆಸ್ಟರ್ ನಾರ್ತ್ ವೆಸ್ಟ್‌ನಲ್ಲಿ ನಿಲ್ಲಲು ಕರೆ ಬಂತು. ೧೯೦೬ರ ಸಾರ್ವತ್ರಿಕ ಚುನಾವಣೆಯಲ್ಲಿ ೧,೨೧೪ರ ಬಹು ಮತದೊಂದಿಗೆ ಅವರು ಸ್ಥಾನವನ್ನು ತಮ್ಮದಾಗಿಕೊಂಡರು ಮತ್ತು ೧೯೦೮ವರೆಗೆ ಎರಡು ವರ್ಷಗಳ ಕಾಲ ಸ್ಥಾನವನ್ನು ಪ್ರತಿನಿಧಿಸಿದರು.<ref name="centre-710">{{cite web|url=http://www.winstonchurchill.org/learn/reference/churchills-elections|title=Churchill's Elections|accessdate=28 August 2009|last=Hall|first=Douglas J.|publisher=The Churchill Centre}}</ref> ಯಾವಾಗ ಕ್ಯಾಂಬೆಲ್-ಬ್ಯಾನರ್‌ರ್ಮನ್‌ ೧೯೦೮ರಲ್ಲಿ [[ಆಸ್ಕ್ವಿತ್, ಹರ್ಬರ್ಟ್ ಹೆನ್ರಿ|ಹರ್ಬರ್ಟ್ ಹೆನ್ರಿ ಆಸ್‌ಕ್ವಿಥ್‌‌]] ಉತ್ತರಾಧಿಕಾರಿಯಾದರೋ ಚರ್ಚಿಲ್ ಸಚಿವ ಸಂಪುಟಕ್ಕೆ ಬೋರ್ಡ್ ಆಫ್ ಟ್ರೇಡ್‌ನ ಅಧ್ಯಕ್ಷರಾಗಿ ಬಡ್ತಿ ಪಡೆದರು.<ref name="gilbert" /> ಆ ಸಮಯದ ಕಾನೂನಿನ ಪ್ರಕಾರ ಹೊಸದಾಗಿ ಆಯ್ಕೆಯಾದ ಸಂಸತ್ ಸಚಿವ ಪುನಃ ಚುನಾವಣೆ ನಡೆಸಬೇಕೆಂದು ಆಗ್ರಹ ಪಡಿಸಿದರು, ಈ ಉಪಚುನಾವಣೆಯಲ್ಲಿ ಚರ್ಚಿಲ್ ತಮ್ಮ ಸ್ಥಾನವನ್ನು ಕಳೆದುಕೊಂಡರು ಆದ್ರೆ ಅತಿ ಶೀಘ್ರದಲ್ಲೆ ಡಂಡಿ ಮತದಾನ ಕ್ಷೇತ್ರದ ಮೂಲಕ ಸದಸ್ಯರಾಗಿ ಆಯ್ಕೆಯಾದರು. ಬೋರ್ಡ್ ಆಫ್ ಟ್ರೇಡ್ ಅಧ್ಯಕ್ಷರಾಗಿದ್ದಾಗ ಹೊಸದಾಗಿ ನೇಮಕಗೊಂಡ ಚಾನ್ಸಲರ್ ಲಾಯಿಡ್ ಜಾರ್ಜ್‌ರನ್ನು ಸೇರಿಕೊಂಡು ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿ ರಜಿನಾಲ್ಡ್ ಮ್ಯಾಕ್‌ಕೆನಾ ಪ್ರಸ್ತಾಪಿಸಿದ ನೌಕಾ ರಕ್ಷಣಾಕವಚದ ಯುದ್ಧ ಹಡಗು ನಿರ್ಮಾಣಕ್ಕೆ ವೆಚ್ಚವಾಗುವ ಅಪಾರ ಖರ್ಚನ್ನು ವಿರೋಧಿಸಿದರು ಮತ್ತು ಲಿಬರಲ್ ಸುಧಾರಣೆಗೆ ಬೆಂಬಲಿಸಿದರು.<ref name="toye">{{cite book|last=Toye|first=Richard|title=Lloyd George and Churchill: Rivals for Greatness|publisher=Macmillan|year=2007|location=London|isbn=978-1-4050-4896-5}}</ref> ೧೯೦೮ರಲ್ಲಿ ಅವರು ಟ್ರೇಡ್ ಬೋರ್ಡ್ಸ್ ಬಿಲ್‌ನ ಕನಿಷ್ಠ ವೇತನ ವ್ಯವಸ್ಥೆಯನ್ನು ಮೊದಲಿಗೆ ಬ್ರಿಟನ್‌ನಲ್ಲಿ<ref name="ReferenceA">ಚರ್ಚಿಲ್‌, ರಾಂಡೋಲ್ಫ್. ''ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್)''. (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟಗಳು. ೨೮೭–೮೯</ref> ಪರಿಚಯಿಸಿದರು.<ref name="ReferenceA"/> ೧೯೦೯ರಲ್ಲಿ ಅವರು ನಿರುದ್ಯೋಗಿಗಳಿಗೆ ಕೆಲಸ ಹುಡುಕಲು ಸಹಾಯವಾಗಲು, ಕಾರ್ಮಿಕ ವಿನಿಮಯವನ್ನು ವ್ಯವಸ್ಥೆಗೊಳಿಸಿದರು.<ref>ಜೆಂಕಿನ್ಸ್, ಪುಟಗಳು. ೧೫೦–೫೧</ref> ನಿರುದ್ಯೋಗಿಗಳಿಗೆ ಸಹಾಯವಾಗಲು ಪಿಂಚಣಿ ಶಾಸನ ರಾಷ್ಟ್ರೀಯ ವಿಮಾ ಕಾಯಿದೆ೧೯೧೧ರ ಕರಡನ್ನು ಮೊದಲಿಗೆ ತಯಾರಿಸಿದರು.<ref>ಜೆಂಕಿನ್ಸ್, ಪುಟ. ೧೫೨</ref> ಸುಸಂತಾನಶಾಸ್ತ್ರ ಬೆಂಬಲಿಗರಾಗಿ,ಮೆಂಟಲ್ ಡೆಫಿಶಿಯೆನ್ಸಿ ಆ‍ಯ್‌ಕ್ಟ್ ೧೯೧೩ರ ಕರಡು ತಯಾರಿಸಲು ಭಾಗವಹಿಸಿದ್ದರು,ಆದರೆ ಆಸ್ಪತ್ರೆಗಳಲ್ಲಿ ಬುದ್ಧಿಮಾಂದ್ಯದ ಹೆರಿಗೆಯಲ್ಲಿ ಅವರ ಪರವಾಗಿ ಸ್ಟೇರಿಲೈಸೇಶನ್‌ ಮಾಡುವ ವಿಧಾನಕ್ಕೆ ಇವರು ನೀಡಿರುವ ಕ್ರಮ ಸರಿ ಇಲ್ಲದಿದ್ದರಿಂದ ಈ ಮಸೂದೆ ತಿರಸ್ಕಾರ ಗೊಂಡಿತು.<ref>ಮಾರ್ಟಿನ್ ಗಿಲ್ಬರ್ಟ್, ''ಚರ್ಚಿಲ್‌ ಮತ್ತು ಯುಜನನಶಾಸ್ತ್ರ'', ೨೦೦೯. [http://www.winstonchurchill.org/support/the-churchill-centre/publications/finest-hour-online/594-churchill-and-eugenics ಆನ್‌ಲೈನ್ ಟೆಕ್ಸ್ಟ್]</ref> [[File:Winston Churchill 1874 - 1965 Q42037.jpg|thumb|left|1904ರಲ್ಲಿ ಚರ್ಚಿಲ್‌]] ಬಡ್ಜೆಟ್ ಲೀಗ್‌ನ ಅಧ್ಯಕ್ಷರಾಗಿರುವಾಗ ಚರ್ಚಿಲ್ ಪೀಪಲ್ಸ್ ಬಡ್ಜೆಟ್‌<ref>ಜೆಂಕಿನ್ಸ್, ಪುಟಗಳು. ೧೫೭–೬೬</ref> ಅನ್ನು ಅಂಗೀಕಾರ ಮಾಡುವಲ್ಲಿ ಸಹಕರಿಸಿದರು, ವಿರೋಧ ಪಕ್ಷಗಳ "ಬಡ್ಜೆಟ್ ಪ್ರೊಟೆಸ್ಟ್ ಲೀಗ್‌"ಗೆ ಉತ್ತರವಾಗಿ ಒಂದು ಸಂಸ್ಥೆ ಸ್ಥಾಪಿತವಾಯಿತು.<ref>ಜೆಂಕಿನ್ಸ್, ಪುಟ. ೧೬೧</ref> ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜು ಪಟ್ಟಿಯು, ಹೊಸ ಸಾಮಾಜಿಕ ಕ್ಷೇಮದ ಕಾರ್ಯಕ್ರಮಗಳ ನಿರ್ಮಾಣಕ್ಕೆ, ಐಶ್ವರ್ಯದ ಮೇಲೆ ಹೊಸ ಸುಂಕಗಳ ಬಗೆಗಿನ ಪೀಠಿಕೆಯನ್ನು ಒಳಗೊಂಡಿತ್ತು. ನಂತರದ ಸರಕಾರದ ವಾರ್ಷಿಕ ಆಯವ್ಯಯಗಳ ಅಂದಾಜು ಪಟ್ಟಿಯು ೧೯೦೯ರಲ್ಲಿ ಕಾಮನ್ಸ್‌ಗೆ ಕಳಿಸಲ್ಪಟ್ಟಿತು ಮತ್ತು ಅಂಗೀಕರಿಸಲ್ಪಟ್ಟಿತು, ನಂತರ ಇದು ಹೌಸ್ ಆಫ್ ಲಾರ್ಡ್ಸ್‌ಗೆ ಬಂದು ನಿರಾಕರಣಾಧಿಕಾರ ಆಯಿತು. ನಂತರ ಲಿಬರಲ್‌ರು ಅವರ ಸುಧಾರಣೆಗಳಿಗಾಗಿ ಜನಾದೇಶ ಪಡೆಯುವುದಕ್ಕಾಗಿ ಜನವರಿ ಮತ್ತು ಡಿಸೆಂಬರ್ ೧೯೧೦ ರಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಿ ಗೆದ್ದುಕೊಂಡರು. ಯಾವುದಕ್ಕಾಗಿ ಅವರು ಚಳುವಳಿ ನಡೆಸಿದ್ದರೋ ಆ ಬಡ್ಜೆಟ್, ಪಾರ್ಲಿಮೆಂಟ್ ಆ‍ಯ್‌ಕ್ಟ್ ೧೯೧೧ರ ಪ್ರಕಾರ ಅಂಗೀಕರಿಸಲ್ಪಟ್ಟಿತು. ೧೯೧೦ರಲ್ಲಿ, ಅವರು ಗೃಹಮಂತ್ರಿಯಾಗಿ ಬಡ್ತಿ ಪಡೆದರು. ಸೈಜ್ ಆಫ್ ಸಿಡ್ನಿ ಸ್ಟ್ರೀಟ್ ಮತ್ತು ಕ್ಯಾಂಬ್ರಿಯನ್ ಕೊಲಿಯರಿ ಮತ್ತು ಸಫ್ರಾಗೆಟ್ಸ್‌ ಇವರು ತೋರಿತ ಪ್ರತಿಕ್ರಿಯೆಯಿಂದ ವಿವಾದ ಉಂಟಾಗಿ ಇವರ ಅಧಿಕಾರವಧಿಯು ವಿವಾದಾತ್ಮಕವಾಗಿತ್ತು. ೧೯೧೦ರಲ್ಲಿ ಅನೇಕ ಗಣಿ ಕಾರ್ಮಿಕರು ರೊಂಡಾವ್ಯಾಲಿಯಲ್ಲಿ ತೋಣಿಪಂಡಿ ರಿಯಟ್‌ನಂತೆ ತೋರುವ ದಂಗೆಯನ್ನು ಮಾಡಿದರು.<ref name="toye" /> ಗ್ಲಾಮರ್‌ಗನ್‌ನ ಮುಖ್ಯ ಪೇದೆಯು, ದಂಗೆಯನ್ನು ತಲೆ ಎತ್ತದಂತೆ ಮಾಡಲು ಪೋಲೀಸರಿಗೆ ಸಹಾಯಕವಾಗುವಂತೆ ತಂಡಗಳನ್ನು ಕಳಿಸಲು ಮನವಿ ಮಾಡಿದ. ಚರ್ಚಿಲ್ ಈಗಾಗಲೇ ಗುಂಪುಗಳು ಚಲಿಸುತ್ತಿರುವುದನ್ನು ತಿಳಿದುಕೊಂಡು, ಸ್ವಿಡನ್ ಮತ್ತು ಕ್ರಾಡಿಫ್‌ಗಳಷ್ಟು ದೂರ ಹೋಗಲು ಅನುಮತಿಯನ್ನು ನೀಡಿದ ಆದರೆ ಅವರ ನಿಯೋಜನೆಯನ್ನು ತಡೆಹಿಡಿದರು. ೯ ನವೆಂಬರ್‌ದಂದು ''ದಿ ಟೈಮ್ಸ್'' ಪತ್ರಿಕೆಯು ಈ ತೀರ್ಮಾನವನ್ನು ಟೀಕಿಸಿತು. ಇದಕ್ಕೆ ಅನುಸಾರವಾಗಿ ಚರ್ಚಿಲ್ ಗುಂಪುಗಳಿಗೆ ಮುತ್ತಿಗೆ ಹಾಕಲು ಆದೇಶ ನೀಡಿದ್ದರು ಎಂಬ ವದಂತಿ ಹಬ್ಬಿತ್ತು, ಮತ್ತು ಅವರ ಕೀರ್ತಿ ವೇಲ್ಸ್‌ನಲ್ಲಿ ಮತ್ತು ಲೇಬರ್ ಸರ್ಕಲ್‌ನಲ್ಲಿ(ಕಾರ್ಮಿಕ ವರ್ಗದಲ್ಲಿ) ಪುನಃ ಹೆಚ್ಚಾಗಲೆ ಇಲ್ಲ.<ref>ಚರ್ಚಿಲ್‌, ರಾಂಡೋಲ್ಫ್. ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್). (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟಗಳು. ೩೫೯–೬೫</ref> [[File:Sidney street churchill.jpg|thumb|ಜನವರಿ 3 1911ರಲ್ಲಿ ಸಿಡ್ನಿ ಸ್ಟ್ರೀಟ್‌ನಲ್ಲಿ ವಿನ್‌ಸ್ಟನ್ ಚರ್ಚಿಲ್ (ಪ್ರಮುಖವಾಗಿ)]] ೧೯೧೧ ಜನವರಿಯ ಆರಂಭದಲ್ಲಿ, ಚರ್ಚಿಲ್ ಲಂಡನ್‌ನಲ್ಲಿ ಸೈಜ್ ಆಫ್ ಸಿಡ್ನಿ ಸ್ಟ್ರೀಟ್‌ಗೆ ವಿವಾದಾಸ್ಪದ ಭೇಟಿಯೊಂದನ್ನು ನೀಡಿದರು. ವಿಚಿತ್ರವೆಂಬಂತೆ, ಯಾವಾಗ ಅವರು ಕಾರ್ಯಕಾರಿ ಆಜ್ಞೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದರೋ, ಅವರ ಉಪಸ್ಥಿತಿಯು ಅನೇಕ ಟೀಕೆಗಳಿಂದ ಸುತ್ತುವರಿಯುತ್ತಿತ್ತು. ಒಂದು ವಿಚಾರಣೆಯ ನಂತರ ಅರ್ಥರ್ ಬಲ್‌ಫೋರ್ ಹೀಗೆ ಟೀಕಿಸಿದ, "ಅವರು [ಚರ್ಚಿಲ್] ಮತ್ತು ಒಬ್ಬ ಛಾಯಾಚಿತ್ರಕಾರ ಇಬ್ಬರೂ ಅಪಾಯಕಾರಿಯಾದ ಬೆಲೆಬಾಳುವ ಜೀವಿಗಳು. ಛಾಯಾಚಿತ್ರಕಾರ ಏನು ಮಾಡುತ್ತಿದ್ದ, ಆದರೆ ಒಬ್ಬ ಸರಿಯಾದ ಗೌರವಾನ್ವಿತ ವ್ಯಕ್ತಿ ಏನು ಮಾಡುತ್ತಿದ್ದ? ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ." <ref>ಚರ್ಚಿಲ್‌, ರಾಂಡೋಲ್ಫ್. ''ವಿನ್‌ಸ್ಟನ್ ಎಸ್. ಚರ್ಚಿಲ್‌: ಯಂಗ್ ಸ್ಟೇಟ್ಸ್‌ಮ್ಯಾನ್ (ಯುವ ಸ್ಟೇಟ್ಸ್‌ಮ್ಯಾನ್''. (c) ೧೯೬೭ ಸಿ &amp; ಟಿ ಪ್ರಕಟಣೆಗಳು: ಪುಟ. ೩೯೫</ref> ಜೀವನ ಚರಿತ್ರಕಾರ ರೋಯ್ ಜೆಕಿನ್ಸ್ ಹೇಳಿದಂತೆ ಅವರು ನಿರಾಳವಾಗಿ ಹೋಗಿದ್ದರು ಏಕೆಂದರೆ " ಅವರು ತಮ್ಮನ್ನು ತಮಾಷೆಯಾಗಿ ನೋಡುವುದನ್ನು ಎಂದೂ ವಿರೋಧಿಸಲಿಲ್ಲ" ಅವರು ಅಪ್ಪಣೆಗಳನ್ನೂ ಮಾಡಲಿಲ್ಲ.<ref>ಜೆಂಕಿನ್ಸ್, ಪುಟ. ೧೯೪</ref> ಸಫ್ರಾಗೇಟ್ ವಿಷಯದ ಮೇಲೆ ಜನಾಭಿಪ್ರಾಯದ ಮೂಲಕ ಪರಿಹಾರ ಕಂಡುಕೊಳ್ಳುವಾಂತೆ ಚರ್ಚಿಲ್ ಸಲಹೆ ನೀಡಿದರು ಆದರೆ ಹರ್ಬರ್ಟ್ ಹೆನ್ರಿ ಆ‍ಯ್‌ಸ್‌ಕ್ವಿತ್ ಇದಕ್ಕೆ ಸಹಕರಿಸಲಿಲ್ಲ ಆದ್ದರಿಂದ ಮೊದಲನೇ ಜಾಗತಿಕ ಯುದ್ಧ ಮುಗಿಯುವವರೆಗೆ ಈ ವಿಷಯ ಬಗೆಹರಿಯದೆ ಹಾಗೇ ಉಳಿಯಿತು.<ref>ಜೆಂಕಿನ್ಸ್, ಪುಟ. ೧೮೬</ref> ೧೯೧೧ರಲ್ಲಿ, ಚರ್ಚಿಲ್ ಫಸ್ಟ್ ಲಾರ್ಡ್ ಆಫ್ ದ ಅಡ್ಮಿರಾಲ್ಟಿಯ ಕಛೇರಿಗೆ ವರ್ಗಾವಣೆಯಾದರು, ಮೊದಲನೇ ಜಾಗತಿಕ ಯುದ್ಧದವರೆಗೆ ಅವರು ಆ ಸ್ಥಾವನ್ನು ನಿರ್ವಹಿಸಿದರು. ಹಡಗಿನ ವಾಯು ಯಾನದ ಸುಧಾರಣೆ (ಅವರು ಸ್ವತಹ ತಾವೇ ಹಾರಾಡುವುದನ್ನು ಕಲಿತುಕೊಂಡರು),<ref>[http://www.theaerodrome.com/forum/newreply.php?do=newreply&amp;noquote=1&amp;p=347553 ಚರ್ಚಿಲ್‌ ಟುಕ್ ಫ್ಲೈಯಿಂಗ್ ಲೆಸನ್ಸ್, 1911], ದ ಏರೋಡ್ರಮ್.ಕಾಮ್</ref> ಹೊಸದಾದ ಮತ್ತು ದೊಡ್ಡದಾದ ಯುದ್ಧನೌಕೆಯ ನಿರ್ಮಾಣ,ಟ್ಯಾಂಕ್‌ಗಳ ಅಭಿವೃದ್ಧಿ, ರಾಯಲ್ ನೌಕೆಯಲ್ಲಿ ಕಲ್ಲಿದ್ದಲಿನಿಂದ ಎಣ್ಣೆಗೆ ಬದಲಾವಣೆ, ಇವುಗಳನ್ನೊಳಗೊಂಡ ಅನೇಕ ಸುಧಾರಣಾ ಪ್ರಯತ್ನಗಳಿಗೆ ಅವರು ಉತ್ತೇಜನವನ್ನು ನೀಡಿದರು.<ref>''ನಾವಲ್ ಇನೋವೇಷನ್: ಫ಼್ರಾಮ್ ಕೋಲ್ ಟು ಆಯಿಲ್'', ಎರಿಕ್ ಜೆ. ಡಾನ್ಲ್, ಜಾಯಿಂಟ್ ಫೋರ್ಸ್ ಕ್ವಾರ್ಟರ್ಲಿ, ೨೦೦೦</ref> ===ಮೊದಲ ಜಾಗತಿಕ ಸಮರ ಮತ್ತು ಯುದ್ಧೋತ್ತರದ ಸಮ್ಮಿಶ್ರಣ=== ಬೆಲ್ಜಿಯನ್ ಸರಕಾರ ತೆರವು ಮಾಡಲು ಸೂಚಿಸಿದ್ದಕ್ಕಾಗಿ, ಅದಕ್ಕಾಗಿ ಚರ್ಚಿಲ್ ೫ ಅಕ್ಟೋಬರ್ ೧೯೧೪ರಂದು ಆಂಟ್‌ವರ್ಪ್‌ಗೆ ಹೋದರು. ರಾಯಲ್ ಮರಿನ್ ಬ್ರಿಗೇಡ್ ಅಲ್ಲಿತ್ತು ಮತ್ತು ಚರ್ಚಿಲ್‌ರ ಒತ್ತಾಯದಿಂದ ೧ನೇ ಮತ್ತು ೨ನೇ ನೌಕಾ ಬ್ರಿಗೇಡ್‌ಗಳೂ ಕೂಡಾ ಅದರಲ್ಲಿ ಸೇರಿದ್ದವು. ಆಂಟ್‌ವರ್ಪ್ ಅಕ್ಟೋಬರ್ ೧೦ರಂದು ೨೫೦೦ ಸೈನಿಕರನ್ನು ಕಳೆದುಕೊಂಡಿತು. ದಾಳಿ ನಡೆಸುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ವ್ಯರ್ಥವಾಗಿ ಪೋಲುಮಾಡಿದರು.<ref>''ದ ವರ್ಲ್ಡ್ ಕ್ರೈಸಿಸ್'' (ಹೊಸ ಆವೃತ್ತಿ), ಓಡ್‌ಹ್ಯಾಮ್ಸ್ ೧೯೩೮, ಪುಟ. ೩೨೩</ref> ಇವರ ವಿರೋಧವು ಒಂದು ವಾರಕ್ಕಿಂತಲೂ ಹೆಚ್ಚಾಯಿತು ಬೆಲ್ಜಿಯಂ ಆಂಟ್‌ವರ್ಪ್ ಶರಣಾಗತಿಸುವ ಕುರಿತು ೩ ಅಕ್ಟೋಬರ್‌ರಂದು ಪ್ರಸ್ತಾವಿಸಿತು) ಕಲೌಸ್ ಮತ್ತು ಡನ್‌ಕರ್ಕ್ ರಕ್ಷಿಸಲಾಯಿತು.<ref>ರಾಬರ್ಟ್ ರೋಡ್ ಜೇಮ್ಸ್. ''ಚರ್ಚಿಲ್‌: ಎ ಸ್ಟಡಿ ಇನ್ ಫೇಲ್ಯೂರ್ (ವೈಫಲ್ಯದಲ್ಲಿನ ಒಂದು ಅಧ್ಯಯನ)''. ಪೆಲಿಕನ್, ೧೯೭೩, ಪುಟ. ೮೦</ref> ಚರ್ಚಿಲ್ ನೌಕೆಯ ಸಂಶೋಧನಾ ನಿಧಿಯಿಂದ ಹಣಕಾಸಿನ ನೆರವನ್ನು ಪಡೆದು ಟ್ಯಾಂಕ್‌ನ ಅಭಿವೃದ್ಧಿಗೆ ಕೈ ಜೋಡಿಸಿದರು.<ref name="WW1Tank" /> ನಂತರ ಅವರು, ಮೊದಲ ಟ್ಯಾಂಕ್ ದಳದ ಜವಾಬ್ದಾರಿಯನ್ನು ಹೊತ್ತಿದ್ದ ಲ್ಯಾಂಡ್‌ಶಿಪ್ಸ್ ಕಮಿಟಿಯ ಮುಖ್ಯಸ್ಥರಾದರು. ಆದಾಗ್ಯೂ ಒಂದು ದಶಕದ ನಂತರವೂ ಯುದ್ಧ ಟ್ಯಾಂಕ್‌ನ ಅಭಿವೃಧ್ಧಿಯು ಒಂದು ಚಮತ್ಕಾರಿ ಯೋಚನೆಯ ಗೆಲುವಿನಂತೆ ಕಂಡುಬರುತ್ತಿತ್ತು. ಆ ಸಮಯದಲ್ಲಿ ಇದು ನಿಧಿಯ ದುರ್ವ್ಯಯದಂತೆ ಕಂಡು ಬಂದಿತ್ತು.<ref name="WW1Tank">{{cite web|url=http://www.firstworldwar.com/weaponry/tanks.htm|title=The First World War, The development of the Tank, sponsored by Winston Churchill|accessdate=16 December 2007}}</ref> ೧೯೧೫ರಲ್ಲಿ ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅವರು ಡಾರ್ಡಾನೆಲೀಸ್‌ನಲ್ಲಿ ವಿಪತ್ಕಾರಕ ಗಾಲಿಪೊಲಿ ನಿಲ್ದಾಣಗಳ ರಾಜಕೀಯ ಮತ್ತು ಮಿಲಿಟರಿ ಎಂಜಿನೀಯರ್‌ಗಳಲ್ಲಿ ಒಬ್ಬರಾಗಿದ್ದರು.<ref name="Dardanelles">{{cite book|last=Callwell|first=C.E.|title=Dardanelles, a study of the strategical and certain tactical aspects of the Dardanelles campaign|publisher=Naval & Military Press Ltd|year=2005|location=London|isbn=978-1-84574-273-7}}</ref> ಅವರು ಅಪಜಯಕ್ಕಾಗಿ ಸಾಕಷ್ಟು ಆಪಾದನೆಗಳನ್ನು ಎದುರಿಸಿದರು, ಮತ್ತು ಯಾವಾಗ ಪ್ರಧಾನಿ ಆಸ್ಕ್ವಿತ್ ಸರ್ವಪಕ್ಷಗಳ ಮೈತ್ರಿಕೂಟದ ಸರಕಾರವನ್ನು ರಚಿಸಿದನೋ, ಆಗ ಕನ್ಸರ್ವೇಟಿವ್ ಪಕ್ಷವು ತಮ್ಮ ಪ್ರವೇಶಕ್ಕಾಗಿ ಅವರ ಹಿಂಬಡ್ತಿಯ ಬೇಡಿಕೆಯಿಟ್ಟಿತು.<ref>ಜೆಂಕಿನ್ಸ್, ಪುಟಗಳು. ೨೮೨–೮೮</ref> [[File:WinstonChurchill1916Army.gif|thumb|ರಾಯ್ಲ್ ಸ್ಕಾಟ್ಸ್ ಫುಸಿಲಿಯರ್ಸ್ ಜೊತೆ ಚರ್ಚಿಲ್‌ 1916]] ಅನೇಕ ತಿಂಗಳುಗಳವರೆಗೆ ಚರ್ಚಿಲ್ ಲಾಭಾದಾಯಕವಾದ ಚಾನ್ಸ್‌ಲರ್ ಆಫ್ ದ ಡಚ್ಚಿ ಆಪ್ ಲೆನ್ಸೆಸ್ಟರ್‌ ಆಗಿ ಸೇವೆ ಸಲ್ಲಿಸಿದರು. ಅವರ ಸಾಮರ್ಥ್ಯಗಳ ಅನುಭವ ಪ್ರಯೋಜನವಾಗಲಿಲ್ಲ ಎಂದು ೧೯೧೫ ನವೆಂಬರ್ ೧೫ರಂದು ಅವರು ಸರಕಾರಕ್ಕೆ ರಾಜೀನಾಮೆ ಸಲ್ಲಿಸಿದರು <ref>ಜೆಂಕಿನ್ಸ್, ಪುಟ. ೨೮೭</ref> ಮತ್ತು ಸಂಸತ್ತಿನ ಸದಸ್ಯನಾಗಿ ಉಳಿದಿರುವಾಗಲೂ, ರಾಯಲ್ ಸ್ಕಾಟ್ಸ್ ಫ್ಯುಸಿಲಯರ್ಸ್‌ನ ೬ನೇ ಬಟಾಲಿಯನ್(ಪಡೆ)ನ ಮುಂದಾಳತ್ವ ವಹಿಸಿ ವೆಸ್ಟರ್ನ್ ಫ್ರಂಟ್‌ನಲ್ಲಿ ಲೆಫ್ಟಿನಂಟ್ಕರ್ನಲ್ ದರ್ಜೆಯೊಂದಿಗೆ ಅನೇಕ ತಿಂಗಳುಗಳವರೆಗೆ ಅವರು ಸೇವೆ ಸಲ್ಲಿಸಿದರು.<ref>ಜೆಂಕಿನ್ಸ್, ಪುಟ. ೩೦೧</ref><ref name="army.mod.uk">{{cite web |url=http://www.army.mod.uk/infantry/regiments/4598.aspx |title=20th and early 21st Century - British Army Website |publisher=Army.mod.uk |date= |accessdate=2011-04-03 |archive-date=2011-04-01 |archive-url=https://web.archive.org/web/20110401025251/http://www.army.mod.uk/infantry/regiments/4598.aspx |url-status=dead }}</ref> ಮುಂದಾಳತ್ವ ವಹಿಸಿದ್ದಾಗ, ಸ್ವತಹ ಅವರೆ ಮಾನವ ರಹಿತ ಭೂಮಿಯ ಮೇಲೆ ೩೬ ಆಕ್ರಮಣಗಳನ್ನು ನಡೆಸಿದರು, ಮತ್ತು ಪ್ಲೋಗ್‌ಸ್ಟ್ರೀಟ್‌ನಲ್ಲಿ ಅವರ ವಿಭಾಗವು ಕ್ರಿಯಾಶೀಲವಾಗಿತ್ತು.<ref name="army.mod.uk" /> ಅವರು ಫ್ರಾನ್ಸ್‌ನಲ್ಲಿ ವಿಶ್ರಾಂತಿರಹಿತರಾಗಿ ೧೯೧೬ ಮಾರ್ಚ್‌ನಲ್ಲಿ ಚರ್ಚಿಲ್ ಇಂಗ್ಲೆಂಡಿಗೆ ಮರಳಿದ ನಂತರ ಹೌಸ್ ಆಫ್ ಕಾಮನ್ಸ್‌ನಲ್ಲಿ ಮತ್ತೆ ಮಾತನಾಡಲು ಬಯಸಿದರು.<ref>ಜೆಂಕಿನ್ಸ್, ಪುಟ. ೩೦೯</ref> ಭವಿಷ್ಯದ ಪ್ರಧಾನ ಮಂತ್ರಿ ಡೇವಿಡ್ ಲಾಯಿಡ್ ಜಾರ್ಜ್ ಈ ರೀತಿಯಾಗಿ ತೀಕ್ಷ್ಣವಾಗಿ ಟಿಕಿಸಿದರು: "(ನಿಮ್ಮ) ಪತ್ರದಲ್ಲಿ ಬಹಿರಂಗಗೊಳಿಸಲ್ಪಟ್ಟ ಮನಸ್ಥಿತಿಯು ನೀವು ಅಡ್ಮಿರೇಷನ್ ಅನ್ನು ಆದೇಸಿಸುವ ಸ್ಥಳದಲ್ಲಿಯೂ ಕೂಡ ನಂಬಿಕೆಯನ್ನು ಗಳಿಸುವುದಕ್ಕೆ ಸಾಧ್ಯವಾಗದಂತೆ ಮಾಡುತ್ತದೆ ಎಂಬುದನ್ನು ನೀವು ಒಂದು ದಿನ ಅರಿಯುತ್ತೀರಿ. ಇದರ ಪ್ರತಿ ಸಾಲಿನಲ್ಲಿ, ರಾಷ್ಟ್ರೀಯ ಹೊಣೆಗಾರಿಕೆಗಳು ನಿಮ್ಮ ಸ್ವಹಿತಾಸಕ್ತಿಯಿಂದಾಗಿ ಸಂಪೂರ್ಣ ಕಾಂತಿಹೀನವಾಗಿವೆ."<ref>"[http://www.independent.ie/opinion/columnists/kevin-myers/the-greatest-20th-century-beneficiary-of-popular-mythology-has-been-the-cad-churchill-1876680.html ನೆಯ ಶತಮಾನದ ಜನಪ್ರಿಯ ಪುರಾಣ ಸಾಹಿತ್ಯದ ಬೃಹತ್ ಫಲಾನುಭವಿಯು ಕ್ಯಾಡ್ ಚರ್ಚಿಲ್‌ ಆಗಿದೆ]", ಕೆವಿನ್ ಮೈರ್ಸ್, ಇಂಡಿಪೆಂಡೆಂಟ್.ಐಇ</ref> ೧೯೧೭ರಲ್ಲಿ, ಚರ್ಚಿಲ್ ಮಿನಿಸ್ಟರ್ ಆಫ್ ಮ್ಯುನಿಶಿಯನ್ಸ್ ಮತ್ತು೧೯೧೯ ಜನವರಿಯಲ್ಲಿ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ವಾರ್ ಮತ್ತು ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಏರ್ಆಗಿ ನೇಮಕಗೊಂಡರು. ಅವರು ಟೆನ್ ಇಯರ್ ರೂಲ್‌ನ ಮುಖ್ಯ ವಿನ್ಯಾಸಕಾರರಾಗಿದ್ದರು, ಬೊಕ್ಕಸವನ್ನು ಹಿಡಿತದಲ್ಲಿಡು ಮತ್ತು ತಂತ್ರ ನಿಯಂತ್ರಿಸಲು ವಿದೇಶಿ ಮತ್ತು ಹಣಕಾಸಿನ ರಾಜನೀತಿಯ ಕಲ್ಪನೆಯಡಿಯಲ್ಲಿ " ಮುಂದಿನ ಐದು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ಯಾವುದೇ ಅಂತಹ ದೊಡ್ಡ ಯುರೋಪಿಯನ್ ಕದನ ಆಗಲಾರದು" ಎಂದು ಹೇಳುತ್ತಿತ್ತು.<ref>ಫೆರಿಸ್, ಜಾನ್. ''ಟ್ರಸರಿ ಕಂಟ್ರೋಲ್, ಹತ್ತು ವರ್ಷದ ಅಧಿಪತ್ಯ ಮತ್ತು ಬ್ರಿಟೀಷ್ ಸೇವಾ ಕಾಯಿದೆಗಳು, ೧೯೧೯–೧೯೨೪''. ದ ಹಿಸ್ಟೋರಿಕಲ್ ಜರ್ನಲ್, ಆವೃತ್ತಿ. ೩೦, ಸಂಖ್ಯೆ. ೪. (ಡಿಸೆಂಬರ್, ೧೯೬೨), ಪುಟಗಳು ೧೨೧-೧೫೦.</ref> ಇವರ ವಾರ್ ಆಫೀಸಿನ ಅಧಿರಾಕಾರಾವಧಿಯಲ್ಲಿನ ಒಂದು ಮುಂದಾಲೋಚನೆಯೆಂದರೆ ರಶ್ಯನ್ ಅಂತರ್ಯುದ್ಧದಲ್ಲಿ ಒಕ್ಕೂಟದ ಮಧ್ಯ ಪ್ರವೇಶ. ವಿದೇಶಿ ಹಸ್ತಕ್ಷೇಪದಲ್ಲಿ ವಿಶ್ವಾಸಾರ್ಹತೆ ಹೊಂದಿದ್ದ ಚರ್ಚಿಲ್ ಬೊಲ್ಶೆವಿಸಮ್ ಖಂಡಿತವಾಗಿಯೂ ತನ್ನ ತೊಟ್ಟಿಲಿನ ಕೂಸನ್ನು ತಾನೇ ಹಿಸುಕುತ್ತದೆ" ಎಂದು ಘೋಷಿಸಿದ.<ref name="centre-282">{{cite web|url=http://www.winstonchurchill.org/i4a/pages/index.cfm?pageid=282|archiveurl=https://web.archive.org/web/20031216033237/http://www.winstonchurchill.org/i4a/pages/index.cfm?pageid=282|archivedate=16 December 2003|title=Cover Story: Churchill's Greatness|accessdate=26 February 2007|author=Jeffrey Wallin with Juan Williams|date=4 September 2001|publisher=Churchill Centre}}</ref> ಅವರು ಒಂದು ವಿಭಜನೆಗೊಂಡ ಮತ್ತು ಚದುರಿದ ಮಂತ್ರಿಮಂಡಳದಿಂದ, ಸಂಸತ್ತಿನಲ್ಲಿ ಅಥವಾ ದೇಶದಲ್ಲಿ - ಮತ್ತು ಕಾರ್ಮಿಕರ ಕಹಿಯಾದ ಆತಿಥ್ಯದ ಮುಖಗಳಲ್ಲಿ ಯವುದೇ ಪ್ರಮುಖ ಗುಂಪಿನ ಅಭಿಲಾಷೆಗಳನ್ನು ಹೊರತುಪಡಿಸಿ ಬ್ರಿಟೀಷ್ ತೊಡಗಿಕೊಳ್ಳುವಿಕೆಯ ತೀವ್ರತೆ ಮತ್ತು ವಿಸ್ತರಣೆಯಿಂದ ಭದ್ರತೆಯನ್ನು ಹೊಂದಿದ್ದರು. ೧೯೨೦ರ ಕೊನೆಯಲ್ಲಿ ಬ್ರಿಟಿಶ್ ಪಡೆಯು ಹಿಂದೆಗೆದುಕೊಂಡ ನಂತರ, ಅವರು [[ಯುಕ್ರೇನ್|ಉಕ್ರೇನ್]]ನ್ನು ಆಕ್ರಮಿಸಿದಾಗ ಫೋಲ್ಸ್‌ಗೆ ಸೈನ್ಯವನ್ನು ಕಳಿಸಲು ಚರ್ಚಿಲ್ ನಿಮಿತ್ತವಾದರು. ೧೯೨೧ರಲ್ಲಿ ಅವರು ಕಾಲನೀಸ್‌ಗೆ ಸೆಕ್ರೆಟರಿ ಆಫ್ ಸ್ಟೇಟ್ ಆದರು, ಮತ್ತು ಐರಿಶ್ ಫ್ರೀ ಸ್ಟೇಟ್‌ನ್ನು ಪುಷ್ಠೀಕರಿಸಿದರು. ೧೯೨೧ರ ಆಂಗ್ಲೋ ಐರಿಶ್ ಟ್ರೀಟಿ(ಆಂಗ್ಲೋ ಐರಿಶ್ ಒಪ್ಪಂದ)ಯ ಸಹಿದಾರರಾಗಿದ್ದರು. ಚರ್ಚಿಲ್ ಒಪ್ಪಂದದ ದೀರ್ಘ ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು, ಮತ್ತು ಬ್ರಿಟಿಶ್ ಸಮುದ್ರ ತೀರದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ರಾಯಲ್ ನೇವಿಯಿಂದ ಅಟ್ಲಾಂಟಿಕ್ ತಳಹದಿಯಾಗಿ ಉಪಯೋಗವಾಗುತ್ತಿದ್ದ ಕ್ವೀನ್ಸ್‌ಟೌನ್ (ಕೊಬ್), ಬೆರ್‌ಹೆವನ್ ಮತ್ತು ಲೊಗ್‌ಸ್ವಿಲ್ಲಿ ಈ ಮೂರು ಟ್ರೀಟಿ ಪೋರ್ಟ್ಸ್‌ಗಳನ್ನು ಸೇರಿಸಲು ಅವರು ಐರಿಶ್ ಫ್ರೀ ಸ್ಟೇಟ್ ಒಪ್ಪಂದದಲ್ಲಿ ಪಾತ್ರವಹಿಸಿದರು.<ref>ಜೆಂಕಿನ್ಸ್, ಪುಟಗಳು. ೩೬೧–೬೫</ref> ೧೯೩೮ರಲ್ಲಿ ಕೆಂಬರ್ಲೈನ್-ಡೆ ವಲೆರಾ ಆಂಗ್ಲೋ ಐರಿಶ್ ಟ್ರೇಡ್ ಅಗ್ರಿಮೆಂಟ್‌ನ ಒಪ್ಪಂದದವನ್ನು ಆಧಾರವಾಗಿಟ್ಟುಕೊಂಡು ಐರಿಶ್ ಫ್ರೀ ಸ್ಟೇಟ್‌ಗೆ ಮರಳಿದವು. ಚರ್ಚಿಲ್ [[ಇರಾಕ್|ಇರಾಕ್‌ನಲ್ಲಿ]] ಕುರ್ದಿಶ್ ಬುಡಕಟ್ಟಿನವರ ಮೇಲೆ ಅಶ್ರುವಾಯುವಿನ ಪ್ರಯೋಗದ ಸಲಹೆ ನೀಡಿದರು,<ref>ಜೋನಾಥನ್ ಗ್ಲ್ಯಾನ್ಸರಿ ಅನ್ನು ನೋಡಿ {{cite news|url=https://www.theguardian.com/world/2003/apr/19/iraq.arts|title=Gas, chemicals, bombs: Britain has used them all before in Iraq|accessdate=3 February 2009|work=The Guardian|location=London|first=Jonathan|last=Glancey|date=19 April 2003}} ಮತ್ತು ಜೋಹನ್ ಹ್ಯಾರಿ {{cite news|url=http://www.independent.co.uk/opinion/commentators/johann-hari/johann-hari-our-infantile-search-for-heroic-leaders-854278.html|title=Our Infantile Search for Heroic Leaders|accessdate=3 February 2009|work=The Independent|location=London|date=26 June 2008|archive-date=6 ಅಕ್ಟೋಬರ್ 2008|archive-url=https://web.archive.org/web/20081006163258/http://www.independent.co.uk/opinion/commentators/johann-hari/johann-hari-our-infantile-search-for-heroic-leaders-854278.html|url-status=dead}}</ref> ಆದರೂ ಬ್ರಿಟೀಷರು ಕುರ್ದಿಶ್ ದಂಗೆಕೋರರ ಮೇಲೆ ವಿಷಾನಿಲವನ್ನು ಬಳಸುವುದು ಹಿತಯವಲ್ಲ, ಅದಕ್ಕಿಂತ ಸಾಂಪ್ರದಾಯಿಕವಾದ ಸಿಡಿ ಗುಂಡಿನ ದಾಳಿ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಯಿತು.<ref>{{cite book|last=Bhattacharya|first=Sutapas|title=The oneness/otherness mystery|publisher=Motilal Banarsidass Publ|year=1999|page=244|isbn=9788120816541|url=https://books.google.com/?id=_JnQWzQlMN8C&pg=RA4-PA244&dq=churchill+kurds+gas&q=churchill%20kurds%20gas}}</ref> ===ಕನ್ಸರ್ವೇಟಿವ್ ಪಾರ್ಟಿಗೆ ಪುನಃ ಸೇರ್ಪಡೆ—ಎಕ್ಸ್‌ಚೆಕ್ವೇರ್‌ನ ಚಾನ್ಸಲರ್=== ಚನಕ್ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವಲ್ಲಿ ಶಾಸಕರ ಅತೃಪ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ಸರ್ವೇಟಿವ್ ಪಾರ್ಟಿ ಸೆಪ್ಟೆಂಬರ್‌ನಲ್ಲಿ ಸಮ್ಮಿಶ್ರ ಸರ್ಕಾರದಿಂದ ಹೊರನಡೆಯಿತು ಇದು ಅಕ್ಟೋಬರ್ ೧೯೨೨ ಸಾರ್ವತ್ರಿಕ ಚುನಾವಣೆಗೆ ಕಾರಣವಾಯಿತು. ಪ್ರಚಾರದ ಸಮಯದಲ್ಲಿ ಚರ್ಚಿಲ್ ಅನಾರೋಗ್ಯಕ್ಕೆ ತುತ್ತಾಗಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದರು. ಪ್ರಚಾರದಲ್ಲಿ ಭಾಗಹಿಸಲು ಇದು ತೊಂದರೆಯನ್ನುಂಟು ಮಾಡಿತು, ಮತ್ತು ಆಂತರಿಕ ಒಡಕು ಹಿನ್ನಡೆ ಉಂಟುಮಾಡಿ ಲಿಬರಲ್ ಪಕ್ಷವು ಮುಂದುವರೆಯಲು ಅನುಕೂಲವಾಯಿತು. ಡಂಡಿ ಕ್ಷೇತ್ರದಲ್ಲಿ ನಾಲ್ಕನೆಯವಾಗಿ ಬಂದರು, ವಿರೋಧಿ ಎಡ್ವಿನ್ Scrymgeour ವಿರುದ್ಧ ಸ್ಥಾನ ಕಳೆದುಕೊಂಡರು. ಡಂಡಿ ಕಳೆದುಕೊಂಡ ನಂತರ "ಕಛೇರಿ ಇಲ್ಲದೆ, ಸ್ಥಾನವಿಲ್ಲದೆ ಮತ್ತು ಪಕ್ಷವಿಲ್ಲದೆ ಅಪೆಂಡಿಕ್ಸ್ ಇಲ್ಲದೆ" ಸಿದ್ಧಗೊಂಡರು.<ref name="centre-710" /> ೧೯೨೩ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಲಿಬರಲ್ ವಿರುದ್ಧ ಸ್ಪರ್ಧಿಸಿ ಲೆಸ್ಟರ್ ಕಳೆದುಕೊಂಡರು, ವೆಸ್ಟ್‌ಮಿನ್ಸ್ಟರ್ ಅಬೆ ಚುನಾವಣಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು, ಮತ್ತೆ ೧೯೨೪ರಸಾರ್ವತ್ರಿಕ ಚುನಾವಣೆ ಯಲ್ಲಿ ಎಪ್ಪಿಂಗ್‌ನಲ್ಲಿ ಗೆದ್ದು ಬಂದರು. ಮುಂದಿನ ವರ್ಷಗಳಲ್ಲಿ ಮತ್ತೆ ಕನ್ಸರ್ವೇಟಿವ್ ಪಾರ್ಟಿ ಸೇರಿಕೊಂಡರು ಮತ್ತು ವ್ಯಂಗ್ಯವಾಗಿ ಈ ರೀತಿ ಹೇಳಿದರು "ಯಾರು ಬೇಕಾದರು ಇಲಿ ಆಗಬಹುದು, ಆದರೆ ರಿ-ರ್ಯಾಟ್ ಆಗಲು ಕೆಲವೊಂದು ಚತುರತೆ ಬೇಕಾಗುತ್ತದೆ."<ref name="centre-710" /><ref>{{cite web|title=Winston Churchill and Parliamentary Democracy|publisher=Churchill Society for the Advancement of Parliamentary Democracy|url=http://www.churchillsociety.org/CMS%20-%20Parliamentary%20Democracy.htm|accessdate=4 May 2008|archive-date=11 ಫೆಬ್ರವರಿ 2012|archive-url=https://web.archive.org/web/20120211195906/http://www.churchillsociety.org/CMS%20-%20Parliamentary%20Democracy.htm|url-status=dead}}</ref> ಚರ್ಚಿಲ್ ೧೯೨೪ರಲ್ಲಿ ಸ್ಟ್ಯಾನ್ಲಿ ಬಾಲ್ಡ್‌ವಿನ್ ಅಡಿಯಲ್ಲಿ ಎಕ್ಸ್‌ಚೆಕ್ವೇರ್‌ ಚಾನ್ಸಲರ್ ಆಗಿ ನೇಮಕಗೊಂಡರು. ಬ್ರಿಟನ್ ವಿಪತ್ಕಾಲವು ಸುವರ್ಣ ಮಾನಕ್ಕೆ ತಿರುಗಿದಂತೆ ಕಂಡು ಬಂದಿತು, ಇದರ ಪರಿಣಾಮವು ಬೆಲೆ ಇಳಿಕೆ ರೂಪದಲ್ಲಿ ಕಂಡುಬಂದಿತು, ನಿರುದ್ಯೋಗ ಮತ್ತು ಗಣಿ ಕೆಲಸಗಾರರ ಮುಷ೧೯೨೬ರ ಸಾರ್ವತ್ರಿಕ ಮುಷ್ಕರಕ್ಕೆ ನಾಂದಿಯಾಯಿತು.<ref>[http://news.bbc.co.uk/1/hi/events/budget_99/budget_briefing/279928.stm ಬಜೆಟ್ ಬ್ಲಂಡರ್ಸ್: ಮಿಸ್ಟರ್ ಚರ್ಚಿಲ್ ಮತ್ತು ದ ಗೋಲ್ಡ್ ಸ್ಟ್ಯಾಂಡರ್ಡ್ಸ್ (1925)], ಬಿಬಿಸಿ ನ್ಯೂಸ್. ೦೨-೧೨-೨೦೦೭ ರಂದು ಮರುಸಂಪಾದಿಸಲಾಯಿತು..</ref> ವಿವಿಧ ಆರ್ಥಿಕ ತಜ್ಞರು, ಖಜಾನೆಯ ಕಾಯಂ ಕಾರ್ಯದರ್ಶಿ ಜಾನ್ ಮೇನಾರ್ಡ್ ಕೀನ್ಸ್, ಸರ್ ಒಟ್ಟೊ ನಿಯೇಮೆಯರ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಬೋರ್ಡ್ ಜೊತೆ ಹಲವಾರು ಸುತ್ತನ ಸಮಾಲೋಚನೆಯ ನಂತರ ಅವರ ತೀರ್ಮಾನ ೧೯೨೪ರ ಬಡ್ಜೆಟ್‍ನಲ್ಲಿ ಪ್ರಕಟವಾಯಿತು. ಈ ನಿರ್ಧಾರವು ಕೀನ್ಸ್‌ರನ್ನು ''ದಿ ಇಕನಾಮಿಕ್ ಕಾನ್ಸಿಕ್ವೆನ್ಸಸ್ ಆಫ್ ಮಿ.ಚರ್ಚಿಲ್'' ಬರೆಯಲು ಪ್ರೆರೇಪಿಸಿತು, ಮತ್ತು ೧೯೨೫ರಲ್ಲಿನ ಯುದ್ಧ ಪೂರ್ವ (£೧=$೪.೮೬) ಸಮಾನಕೆ ಸುವರ್ಣ ಮಾನಕ್ಕೆ ಹಿಂದಿರುಗುವುದು ಜಾಗತಿಕ ಬಿಕ್ಕಟ್ಟಿಗೆ ಎಡೆಯಾಗುವುದನ್ನು ವಿವರಿಸಿದರು. ಈ ನಿರ್ಧಾರವು ಸಾರ್ವತ್ರಿಕ ಮೆಚ್ಚುಗೆ ಗಳಿಸಿತ್ತು ಮತ್ತು ’ಸೌಂಡ್ ಇಕನಾಮಿಕ್ಸ್’ ಆಗಿ ಕಂಡುಬಂದರು ಲಾರ್ಡ್ ಬೀವರ್‌ಬ್ರೂಕ್ ಮತ್ತು ಬ್ರಿಟೀಷ್ ಕೈಗಾರಿಕಾ ಒಕ್ಕೂಟದಿಂದ ವಿರೋಧ ವ್ಯಕ್ತವಾಯಿತು.<ref>ಜೇಮ್ಸ್, ಪುಟ. ೨೦೭</ref> ಮುಂದಿನದಿನಗಳಲ್ಲಿ ಇದೊಂದು ಚರ್ಚಿಲ್ ಜೀವನದ ಅತ್ಯಂತ ದೊಡ್ಡ ತಪ್ಪೆಂದು ಭಾವಿಸುತ್ತಾರೆ. ಸುವರ್ಣ ಮಾನಕ್ಕೆ ಹಿಂದಿರುಗುವುದು ಮತ್ತು ದುಬಾರಿಯಾದ ಹಣ ನೀತಿಯು ಆರ್ಥಿಕವಾಗಿ ಕೆಟ್ಟ ಪರಿಣಾಮ ಬೀರುತ್ತದೆಂದು ಮಾಜಿ ಚಾನ್ಸಲರ್ ಮ್ಯಾಕ್‌ಕೆನಾ ಜೊತೆಗಿನ ಚರ್ಚೆಯ ಸಮಯದಲ್ಲಿ ಚರ್ಚಿಲ್ ಒಪ್ಪಿಕೊಳ್ಳುತ್ತಾರೆ. ಆ ಚರ್ಚೆಗಳಲ್ಲಿ ಆವರು ಕಾಯಿದೆಯನ್ನು ಮೂಲಭೂತವಾಗಿ ರಾಜಕೀಯವಾಗಿ ಇರಿಸಿಕೊಂಡರು - ಅವರು ನಂಬಿದ ಯುದ್ದಕ್ಕೂ-ಮುಂಚಿನ ಸ್ಥಿತಿಗತಿಗಳಿಗೆ ವಾಪಸಾಗುವುದು.<ref>ಜೇಮ್ಸ್, ಪುಟ. ೨೦೬</ref> ಒಂದು ಕರಡು ಮಸೂದೆಯ ಮೇಲೆ ಭಾಷಣ ಮಾಡುತ್ತಾ ಈ ರೀತಿ ಹೇಳಿದರು" ನಮಗೆ ಅಡ್ಡಿಪಡಿಸುತ್ತಿರುವುದು ಯಾವುದೆಂದು( ಸುವರ್ಣ ಮಾನಕ್ಕೆ ಹಿಂದಿರುಗುವಿಕೆ) ನಾನು ಹೇಳುತ್ತೇನೆ". ವಸ್ತುಸ್ಥಿತಿಯ ಮೂಲಕ ನಮ್ಮನ್ನು ಬಂಧಿಸುತ್ತದೆ."<ref>{{cite web|title=Speeches – Gold Standard Bill|url=http://www.winstonchurchill.org/learn/speeches/speeches-of-winston-churchill/115-gold-standard-bill|date=4 May 1925|publisher=The Churchill Centre|accessdate=28 August 2009}}</ref> ಯುದ್ಧ ಪೂರ್ವ ವಿನಿಮಯ ದರ ಮತ್ತು ಸುವರ್ಣ ಮಾನಕ್ಕೆ ಹಿಂದಿರುಗಿದ್ದು ಕೈಗಾರಿಕೆಗಳನ್ನು ಬಿಕ್ಕಟ್ಟಿಗೆ ತಳ್ಳಿತು. ಅತಿ ಹೆಚ್ಚು ಪ್ರಭಾವ ಕಲ್ಲಿದ್ದಲ್ಲು ಕೈಗಾರಿಕೆ ಮೇಲಾಯಿತು. ಎಣ್ಣೆಯ ಕಡೆ ಗಮನ ಹೊರಳಿದ್ದರಿಂದ ಹುಟ್ಟುವಳಿ ಇಳಿಮುಖವಾಗುತ್ತಿತ್ತು. ಬ್ರಿಟನ್‌ನ ಮೂಲ ಕೈಗಾರಿಕೆಯಾದ ಹತ್ತಿಗೆ ರಫ್ತು ಮಾರುಕಟ್ಟೆಯಲ್ಲಿ ಬಲವಾದ ಸ್ಪರ್ಧೆ ಶುರುವಾಗಿತ್ತು. ಯದ್ಧ ಪೂರ್ವ ವಿನಿಮಯಕ್ಕೆ ಬರಲು ಕೈಗಾರಿಕೆಗಳಿಗೆ ೧೦% ವೆಚ್ಚವನ್ನು ಹೆಚ್ಚಿಸಲು ಅಂದಾಜು ಮಾಡಲಾಗಿತ್ತು. ಜುಲೈ ೧೯೨೫ರಲ್ಲಿ ವಿಚಾರಣಾ ಆಯೋಗವು ಗಣಿ ಮಾಲೀಕರ ಸ್ಥಿತಿಗಿಂತ ಹೆಚ್ಚಾಗಿ ಗಣಿ ಕಾರ್ಮಿಕರ ಪರವಾಗಿ ಒಂದು ವರದಿ ತಯಾರಿಸಿತು.<ref>ಜೆಂಕಿನ್ಸ್, ಪುಟ. ೪೦೫</ref> ರಾಯಲ್ ಆಯೋಗವು ಇನ್ನೊಂದು ವರದಿ ತಯಾರಿಸಿದಾಗ ಕೈಗಾರಿಕೆಗಳಿಗೆ ಸಬ್ಸಿಡಿ ನೀಡುವಂತೆ ಚರ್ಚಿಲ್ ಪ್ರಸ್ತಾಪಿಸಿದ ವಿಷಯಕ್ಕೆ ಬಾಲ್ಡ್‌ವಿನ್ ಬೆಂಬಲಿಸಿದರು. ಅ ಆಯೋಗವು ಯಾವುದನ್ನು ಬಗೆಹರಿಸದೆ ಗಣಿ ಕೆಲಸಗಾರರ ಜೊತೆಗಿನ ವಿವಾದವು ೧೯೨೬ರ ಸಾರ್ವತ್ರಿಕ ಮುಷ್ಕರಕ್ಕೆಡೆ ಮಾಡಿಕೊಟ್ಟಿತು, ಮುಷ್ಕರ ನಿರತ ಗಣಿ ಕಾರ್ಮಿಕರ ವಿರುದ್ಧ ಮಷಿನ್ ಗನ್ ಬಳಸುವಂತೆ ಸೂಚಿಸಿ ವರದಿ ತಯಾರಿಸಿದರು. ಚರ್ಚಿಲ್ ಸರಕಾರದ ದಿನಪತ್ರಿಕೆ ದ ''ಬ್ರಿಟೀಷ್ ಗೆಜೆಟ್‌'' ನ ಮುದ್ರಣವನ್ನು ಮಾಡುತ್ತಿದ್ದರು, ಮತ್ತು, ವಿವಾದದ ಸಮಯದಲ್ಲಿ, ಅವರು ವಾದಿಸಿದ್ದೇನೆಂದರೆ"ದೇಶವು ಸಾರ್ವತ್ರಿಕ ಮುಷ್ಕರವನ್ನು ಕೊನೆಗೊಳಿಸುತ್ತದೆ, ಅಥವಾ ಸಾರ್ವತ್ರಿಕ ಮುಷ್ಕರವು ದೇಶವನ್ನು ಕೊನೆಗಾಣಿಸುತ್ತದೆ" ಮತ್ತು [[ಬೆನಿಟೋ ಮುಸೊಲಿನಿ|ಬೆನಿಟೋ ಮುಸ್ಸೊಲಿನಿ]]ಯ ಫ್ಯಾಸಿಸ್ಟ್ ನೀತಿಯು "ಸಂಪೂರ್ಣ ದೇಶಕ್ಕ್ವೆಒಂದು ಸೇವೆಯನ್ನು ಸಲ್ಲಿಸಿದೆ" ಎಂದು ಅವರು ಹೇಳಿದರು, "ವಿಧ್ವಂಸಕ ಬಲಗಳನ್ನು ದಮನಮಾಡುವುದಕ್ಕೆ ಒಂದು ಮಾರ್ಗವಾಗಿ" ಇದು ಕಾರ್ಯನಿರ್ವಹಿಸಿದ್ದನ್ನು ವಿವರಿಸಿದರು - ಅಂದರೆ, ಅವರು ತಮ್ಮ ಅಧಿಪತ್ಯವನ್ನು ಕಮ್ಯುನಿಸ್ಟ್ ಕ್ರಾಂತಿಯ ಗೋಚರ ಬೆದರಿಕೆಯ ವಿರುದ್ಧ ಒಂದು ರಕ್ಷಕ ಎಂಬಂತೆ ಪರಿಗಣಿಸಿದರು. ಇಂದು ಹಂತದಲ್ಲಿ ಚರ್ಚಿಲ್ ಮುಸಲೋನಿಯನ್ನು ಮಾನವರಿಗೆ ಅತ್ಯುತ್ತಮ ಕಾನೂನು ನೀಡಿದ......... ರೋಮನ್ ಪ್ರತಿಭೆ." ಎಂದು ಕರೆಯುವಲ್ಲಿಗೂ ಹೋಗುತ್ತಾರೆ<ref>ಪಿಕ್‌ನೆಟ್, ಲಿನ್, ಪ್ರಿನ್ಸ್, ಕ್ಲೈವ್, ಪ್ರಿಯರ್, ಸ್ಟೆಫನ್ ಎಂಡ್ ಬ್ರೈಡನ್, ರಾಬರ್ಟ್ (೨೦೦೨). ''ವಾರ್ ಆಫ್ ದ ವಿಂಡ್ಸರ್ಸ್: ಎ ಸೆಂಚುರಿ ಆಫ್ ಅನ್‌ಕಾನ್ಸ್ಟಿಟ್ಯೂಷನಲ್ ಮೊನಾರ್ಚಿ'', ಪುಟ. ೭೮. ಮೇನ್‌ಸ್ಟ್ರೀಮ್‌ ಪಬ್ಲಿಷಿಂಗ್‌. ಐಎಸ್‌ಬಿಎನ್ ೧-೮೪೦೧೮-೬೩೧-೩.</ref> ನಂತರ ಬಂದ ಆರ್ಥಿಕ ತಜ್ಞರು ಹಾಗೆಯೇ ಆ ಸಮಯದ ಜನರು ಕೂಡ ಚರ್ಚಿಲ್‌ರ ಬಡ್ಜೆಟ್ ಮಾನದಂಡಗಳನ್ನು ಟೀಕಿಸಿದರು. ಇದು ಸಾಮಾನ್ಯವಾಗಿ ಏಳಿಗೆ ಹೊಂದುತ್ತಿರುವ ಬಾಡಿಗೆದಾರ ಬ್ಯಾಂಕುಗಳು ಮತ್ತು ಸಂಬಳ ಪಡೆವ ವರ್ಗಕ್ಕೆ ನೆರವಾಗುವಂತೆ ಕಂಡು ಬರುತ್ತದೆ(ಬಹುಮಟ್ಟಿಗೆ ಚರ್ಚಿಲ್ ಮತ್ತು ಅವರ ಸಹವರ್ತಿಗಳು ಸೇರಿದ್ದರು)ಉತ್ಪಾಕರುಗಳು ಮತ್ತು ರಫ್ತುದಾರರ ವೆಚ್ಚವು ಆಮದಿನಿಂದಾಗಿ ಮತ್ತು ಸಾಂಪ್ರದಾಯಿಕ ರಫ್ತು ಮಾರುಕಟ್ಟೆಯಲ್ಲಿ ತೊಂದರೆಯಲ್ಲಿದ್ದರು,<ref>ಎಚ್ ಹ್ಯಾಂಡರ್ಸನ್ ಆಂತರಿಕ ಯುದ್ಧದ ವರ್ಷಗಳು ಮತ್ತು ಇತರ ಬರಹಗಳು. ಕ್ಲಾರೆಂಡನ್‌ ಪ್ರೆಸ್‌.</ref> ಮತ್ತು ಶಾಸ್ತ್ರಾಸ್ತ್ರ ಪಡೆಗಳಿಂದಲೂ ಅಧಿಕವಾಗಿ ಸುಲಿಯಲಾಗುತ್ತಿತ್ತು.<ref>ಜೇಮ್ಸ್, ಪುಟ ೨೨ ೨೧೨</ref> [[File:John Churchill Marlborough porträtterad av Adriaen van der Werff (1659-1722).jpg|thumb|left|1930ರ ಮಧ್ಯಭಾಗದಲ್ಲಿ ಚರ್ಚಿಲ್‌‌ರ ಪೂರ್ವಜ 1ನೇಯ ಡ್ಯೂಕ್ ಮಾರ್ಲ್‌ಬೋರೊ ಜಾನ್ ಚರ್ಚಿಲ್‌‌ರ ಜೀವನ ಚರಿತ್ರೆಯನ್ನು ಬರೆದರು.]] ===ರಾಜಕೀಯ ಪ್ರತ್ಯೇಕಿಕರಣ=== ೧೯೨೯ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಸರ್ಕಾರವು ಸೋಲನ್ನನುಭವಿಸಿತು. ಚರ್ಚಿಲ್ ಕನ್ಸರ್ವೇಟಿವ್ ಎಂಪಿಗಳ ಅಧೀಕೃತ ಮುಖಂಡತ್ವಕ್ಕಾಗಿ ಕನ್ಸರ್ವೇಟಿವ್ ಬಿಜಿನೆಸ್ ಕಮಿಟಿಗೆ ಚುನಾವಣೆಗಾಗಿ ಕೇಳಲಿಲ್ಲ. ಮುಂದಿನ ಎರಡು ವರ್ಷಗಳಲ್ಲಿ, ಸಂರಕ್ಷಣ ತೆರಿಗೆಗಳು ಮತ್ತು ಭಾರತದ ಸ್ವಾಯತ್ತತೆ ಮತ್ತು ರಾಜಕೀಯ ದೃಷ್ಟಿಕೋನ ಮತ್ತು ಮಾಧ್ಯಮ ಬಾರೂನ್‌ಗಳ ಮತ್ತು ಬಂಡವಾಳಗಾರರು ಮತ್ತು ಸಂಶಯಾಸ್ಪದ ವ್ಯಕ್ತಿಗಳ ಜೊತೆಗಿನ ಸ್ನೇಹ ಇದ್ಯಾವುದೇ ವಿಷಯಗಳಿಂದಲೂ ಕನ್ಸರ್ವೇಟಿವ್ ನಾಯಕತ್ವದಿಂದ ವಿಶ್ವಾಸಕಳೆದುಕೊಳ್ಳಲಿಲ್ಲ. ರಾಮ್ಸೆ ಮ್ಯಾಕ್‌ಡೊನಾಲ್ಡ್೧೯೩೧ರಲ್ಲಿ ನ್ಯಾಷನಲ್ ಗವರ್ನ್ಮೆಂಟ್ ರಚಿಸಿದಾಗ ಚರ್ಚಿಲ್‌ರನ್ನು ಕ್ಯಾಬಿನೇಟ್ ಸೇರಿಕೊಳ್ಳಲು ಆಹ್ವಾನಿಸಲಿಲ್ಲ. ಇದು ಅವರ ವೃತ್ತಿ ಜೀವನದಲ್ಲಿನ ಅತ್ಯಂತ ಕೆಳ ಘಟ್ಟವಾಗಿತ್ತು ಈ ಅವಧಿಯನ್ನು "ಬರಡು ವರ್ಷ"ವೆಂದು ಹೇಳಲಾಗುತ್ತದೆ.<ref name="gilbert2">{{cite book|last=Gilbert|first=Martin|title=Winston Churchill: The Wilderness Years|publisher=Pimlico|year=2004|location=London|isbn=978-1-84413-418-2}}</ref> ''[[Marlborough: His Life and Times]]'' —ತಮ್ಮ ಪೀಳಿಗೆಯ ಜಾನ್ ಚರ್ಚಿಲ್, ಮಾರ್ಲ್‌ಬೋರೊದ ೧ನೇಯ ಡ್ಯೂಕ್‌ನ ಜೀವನ ಚರಿತ್ರೆ—ಮತ್ತು ''ಎ ಹಿಸ್ಟರಿ ಆಫ್ ದ ಇಂಗ್ಲೀಷ್ ಪೀಪಲ್ಸ್'' (ಎರಡನೇಯ ಜಾಗತಿಕ ಯುದ್ಧ ಮುಗಿಯುವವರೆಗೂ ಪ್ರಕಟವಾಗಲಿಲ್ಲ),<ref name="gilbert2" /> ''ಗ್ರೇಟ್ ಕಂಟೇಂಪರರೀಸ್'' ಮತ್ತು ಹಲವಾರು ಸುದ್ಧಿ ಪತ್ರಿಕೆಗಳಿಗೆ ಲೇಖನ ಮತ್ತು ಭಾಷಣಗಳ ಸಂಗ್ರಹಗಳ ಮೇಲೆ ಮುಂದಿನ ಕೆಲವು ವರ್ಷ ತಮ್ಮ ಗಮನ ಹರಿಸಿದರು. ಅವರ ಕಾಲದಲ್ಲಿ ಉತ್ತಮ ಸಂಭಾವನೆ ಪಡೆಯುತ್ತಿದ್ದ ಒಬ್ಬ ಬರಹಗಾರರಿವರು.<ref name="gilbert2" /> ರಾಜಕೀಯದ ಕುರಿತಾಗಿನ ಇವರ ದೃಷ್ಟಿಕೋನಗಳು, ೧೯೩೦ ರೋಮನ್ಸ್ ಎಲೆಕ್ಷನ್ ಮತ್ತು ''ಪಾರ್ಲಿಮೆಂಟರಿ ಗವರ್ನಮೆಂಟ್ ಆ‍ಯ್‌೦ಡ್ ದಿ ಇಕನಾಮಿಕ್ ಪ್ರಾಬ್ಲೆಮ್'' (೧೯೩೨ ರಲ್ಲಿ ಮತ್ತೆ "ಥಾಟ್ಸ್ ಆ‍ಯ್‌೦ಡ್ ಅಡ್ವೆಂಚರ್ಸ" ಎಂದು ಪ್ರಕಟವಾಯಿತು)ಸಾರ್ವತ್ರಿಕ ಮತದಾನದ ನಿರಾಕರಣೆ, ಆಸ್ತಿ ಅಧಿಕಾರ ವಾಪಸ್ಸಾತಿ, ಪ್ರಮುಖ ನಗರಗಳು ಮತ್ತು ಆರ್ಥಿಕ ’ಉಪ ಸಂಸತ್ತಿಗೆ” ಅನುಗುಣವಾಗಿ ಪ್ರಾತಿನಿಧಿತ್ವಗಳನ್ನು ಒಳಗೊಂಡಿತ್ತು.<ref>[http://www.winstonchurchill.org/learn/writings/bibliography ವಿನ್‌ಸ್ಟನ್ ಚರ್ಚಿಲ್‌ರಿಂದ ಬರೆಯಲ್ಪಟ್ಟ ಪುಸ್ತಕಗಳು (ಅಮಿಡ್ ದೀಸ್ ಸ್ಟಾರ್ಮ್ಸ್ ಅನ್ನು ನೋಡಿ)], ದ ಚರ್ಚಿಲ್ ಸೆಂಟರ್, ೨೦೦೭</ref> ====ಭಾರತದ ಸ್ವಾತಂತ್ರ್ಯದ==== ಚರ್ಚಿಲ್‌ ಅವರು, ಮಹಾತ್ಮಾ ಗಾಂಧಿಜಿಯವರು ೧೯೩೦ರಲ್ಲಿ ಭಾರತ ಸ್ವತಂತ್ರಕ್ಕಾಗಿ ಮಾಡಿದ ಶಾಂತಿಯುತ ಅಸಹಕಾರ ಚಳುವಳಿಯನ್ನು ವಿರೋಧಿಸಿದರು. ದುಂಡು ಮೇಜಿನ ಸಭೆಯನ್ನುದ್ದೇಶಿಸಿ ಅವರು " ಈ ಕ್ರಮವು ಹೆದರಿಸುವಂತದ್ದಾಗಿದೆಯೇ" ಎಂದು ಹೇಳಿದರು.<ref>೨೪೭ ಹೌಸ್ ಆಫ್ ಕಾಮನ್ಸ್ ಡಿಬೇಟ್ ೫s col ೭೫೫</ref> ನಂತರ ವರದಿಗಳಲ್ಲಿ ಚರ್ಚಿಲ್‌ ಅವರ ಪ್ರಕಾರ ಗಾಂಧಿಜಿ ಇಂತಹ ಉಪವಾಸ ಸತ್ಯಾಗ್ರಹದಂತಹ ಚಳುವಳಿಗಳನ್ನು ಮುಂದುವರಿಸುವುದಾದರೆ ಅವರು ಸಾಯುವುದೇ ಲೆಸು ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಪ್ರಕಟಿಸಿದವು.<ref>{{cite news|url=http://news.bbc.co.uk/2/hi/south_asia/4573152.stm|title=Churchill took hardline on Gandhi|publisher=BBC News|date=1 January 2006|accessdate=12 April 2010}}</ref> ೧೯೩೦ರ ದಶಕದ ಮೊದಲಾರ್ದದಲ್ಲಿ ಚರ್ಚಿಲ್‌ ಅವರು ಭಾರತಕ್ಕೆ ಸ್ವತಂತ್ರವನ್ನು ಬಿಟ್ಟುಕೊಡುವುದನ್ನು ವಿರೋಧಿಸಿದರು. ಇವರು ಭಾರತದಲ್ಲಿನ ಬ್ರಿಟಿಷ್‌ ಶಕ್ತಿಯನ್ನು ಭದ್ರವಾಗಿಸುವುದಕ್ಕಾಗಿ ಪ್ರಾರಂಭವಾದ ಇಂಡಿಯಾ ಡಿಫೆನ್ಸ್‌ ಲೀಗ್‌ನ ಸಂಸ್ಥಾಪಕರಾಗಿದ್ದಾರೆ. ಚರ್ಚಿಲ್‌ ಅವರು ನವೀನತೆಯನ್ನು ವಿರೋಧಿಸುತ್ತಿದ್ದರು. ಗಾಂಧಿತ್ವ ಮತ್ತು ಅವರ ತತ್ವಗಳನ್ನೆಲ್ಲವನ್ನೂ ಬದ್ರವಾದ ಮುಷ್ಠಿಯಲ್ಲಿರಿಸಿಕೊಳ್ಳಬೇಕೆಂದು ೧೯೩೦ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.<ref name="independent.ie">{{cite web|author=Kevin Myers|url=http://www.independent.ie/opinion/columnists/kevin-myers/kevin-myers-seventy-years-on-and-the-soundtrack-to-the-summer-of-1940-is-filling-britains-airwaves-2286560.html|title=Seventy years on and the soundtrack to the summer of 1940 is filling Britain's airwaves|publisher=Independent.ie|date=|accessdate=2010-11-07}}</ref> ಅವರ ಭಾಷಣಗಳಲ್ಲಿ ಮತ್ತು ಪತ್ರಿಕಾ ಪ್ರಕಟಣೆಗಳಲ್ಲಿ ಅವರು ಮುಂದಿನ ದಿನದಲ್ಲಿ ಬ್ರಿಟನ್‌ನಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಮತ್ತು ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳಿಂದಾಗಿ ಭಾರತಕ್ಕೆ ಸ್ವತಂತ್ರವನ್ನು ಘೋಷಿಸಬೆಕೆಂದು ಸಲಹೆ ನೀಡಿದರು.<ref>ಜೇಮ್ಸ್, ಪುಟ. ೨೬೦</ref> ಪೂರ್ವಭಾವಿ ಸಾಂಪ್ರದಾಯಿಕ ಸರ್ಕಾರದಿಂದ ನಿಯಮಿಸಲ್ಪಟ್ಟ ವೈಸರಾಯ್‌ ಲಾರ್ಡ್‌ ಇರ್ವಿನ್‌ ಅವರು ೧೯೩೧ರಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಮತ್ತು ನಂತರ ಸರ್ಕಾರದ ಯೋಜನೆಯಾದ ಭಾರತವನ್ನು ಸ್ವಂತತ್ರ ದೇಶವನ್ನಾಗಿ ಘೋಷಿಸುವ ನಿರ್ಧಾರನ್ನು ಪ್ರಕಟಿಸಿದರು. ಇದರಲ್ಲಿ ಸರ್ಕಾರವು ಲಿಬರಲ್‌ ಪಕ್ಷದ ಬೆಂಬಲವನ್ನು ಹೊಂದಿತ್ತು ಆದರೆ ಅಧಿಕೃತವಾಗಿ ಕನಿಷ್ಠಪಕ್ಷ ಕಾನ್ಸರ್‌ವೆಟಿವ್‌ ಪಕ್ಷದ ಬೆಂಬಲವನ್ನು ಹೊಂದುವುದು ಅನಿವಾರ್ಯವಾಗಿತ್ತು. ಇದರಿಂದಾಗಿ ಚರ್ಚಿಲ್‌ ಅವರು ದುಂಡುಮೇಜಿನ ಸಮ್ಮೇಳನವನ್ನು ರದ್ದುಗೊಳಿಸಿದರು. ಪೂರ್ವ ಎಸ್ಸೆಕ್ಸ್‌ನಲ್ಲಿ ಕಾನ್ಸ್‌ರ್‌ವೆಟಿವ್‌ ಪಕ್ಷದವರು ಪಕ್ಷದ ಸಭೆ ಕರೆದಿದ್ದರು ಆದ್ದರಿಂದ ಚರ್ಚಿಲ್‌ ತಮ್ಮ ಮುಕ್ತ ಅಭಿಪ್ರಯವನ್ನು ತಿಳಿಸಬಹುದಾಗಿತ್ತು ಆದ್ದರಿಂದ ಅವರು ಅಲ್ಲಿ ಈ ರೀತಿ ನುಡಿದರು " ಈಗ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ ಮತ್ತು ಮಿ.ಗಾಂಧಿಯವರನ್ನು ನೋಡಲು ಹೇಸಿಗೆಯಾಗುತ್ತಿದೆ. ಆತನೊಬ್ಬ ಶಾಂತಿಭಂಗಕಾರಿ ಮಧ್ಯ-ದೇವಸ್ಥಾನಗಳ ವಕೀಲನಾಗಿದ್ದಾನೆ. ಈಗ ಪೂರ್ವದಲ್ಲಿ ಚೆನ್ನಾಗಿ ಪರಿಚಿತನಾಗಿರುವಂತೆ ಪಕೀರನಂತೆ ಅರ್ಧ ನಗ್ನನಾಗಿ ವೇಷ ಧರಿಸುತ್ತಾನೆ. ತಾನೂ ಕೂಡ ದೇಶದ ರಾಜ ಪ್ರತಿನಿಧಿಯ ಸಮಾನನ ರೀತಿಯಲ್ಲಿ ದೊಡ್ಡ ಹೆಜ್ಜೆಗಳನ್ನಿಡುತ್ತಾ ವೈಸ್‌-ರೀಗಲ್‌ ಪ್ಯಾಲೆಸ್‌ನ ಮೆಟ್ಟಿಲೇರುತ್ತಾನೆ".<ref>ಗಿಲ್ಬರ್ಟ್, ಮಾರ್ಟಿನ್. ''ವಿನ್‌ಸ್ಟನ್ ಎಸ್. ಚರ್ಚಿಲ್. ದ ಪ್ರೊಫೆಟ್ ಆಫ್ ಟ್ರುತ್ *೧೯೨೨–೧೯೩೯''. (c) ೧೯೭೬ ಸಿ&amp;ಟಿ ಪಬ್ಲಿಕೇಷನ್ಸ್‌, ಲಿಮಿಟೆಡ್‌ದಿಂದ: ಪುಟ. ೬೧೮</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತದ ರಾಷ್ಟ್ರೀಯ ಕಾಂಗ್ರೆಸ್]]ಮುಖ್ಯಸ್ಥರನ್ನು ಅವರು "ಪಾಶ್ಚಾತ್ಯ ದೇಶದ ಉದಾರತೆಗಳನ್ನು ಬಾಯಿಪಾಟ ಮಾಡಿರುವ ಬ್ರಾಹ್ಮಣರು" ಎಂದು ಹೇಳಿದ್ದಾರೆ.<ref>ಜೇಮ್ಸ್, ಪುಟ. ೨೫೪ ರಲ್ಲಿ ನಮೂದಿಸಲ್ಪಟ್ಟ ೧೮ ಮಾರ್ಚ್ ೧೯೩೧ರ ಭಾಷಣ</ref> ಇದೇ ವೇಳೆಯಲ್ಲಿ ಎರಡು ಪ್ರಮುಖವಾದ ಘಟನೆಗಳು ಚರ್ಚಿಲ್‌ ಅವರ ಘನತೆಗೆ ಕಾನ್ಸರ್‌ವೇಟಿವ್‌ ಪಕ್ಷದಲ್ಲಿನ ವರ್ಚಸ್ಸಿಗೆ ಕುಂದುಂಟುಮಾಡಿದವು. ಇವೆರಡನ್ನು ಕಾನ್ಸರ್‌ವೇಟಿವ್‌ ಪಕ್ಷಕ್ಕೆ ಆದ ಆಘಾತವೆಂದು ಪರಿಗಣಿಸಲಾಯಿತು. ಮೊದಲನೆಯದೆಂದರೆ ಅವರು ಸೆಂಟ್‌ ಜಾರ್ಜ್‌ನ ಉತ್ಸವದ ದಿನವಾದ ಎಪ್ರಿಲ್‌೧೯೩೧ರ ಸಂಜೆ ಮಾಡಿದ ಚುನಾವಣೆ ಕುರಿತಾದ ಪ್ರಚಾರ ಭಾಷಣ. ಅಧಿಕೃತವಾಗಿ ಕಾನ್ಸರ್‌ವೇಟಿವ್‌ ಪಕ್ಷವು ಆಯ್ಕೆ ಮಾಡಿದ ಅಭ್ಯರ್ಥಿಯಾದ ಡಫ್‌ ಕೂಪರ್‌ ಅವರನ್ನು ಸ್ವತಂತ್ರ ಕಾನ್ಸರ್‌ವೇಟಿವ್‌ ಪಕ್ಷದ ಅಭ್ಯರ್ಥಿಯೊಬ್ಬರು ವಿರೋಧಿಸಿದರು. ಸ್ವತಂತ್ರ ಅಭ್ಯರ್ಥಿಯು ಲಾರ್ಡ್‌ ರೊಥೆರ್‌ಮರ್‌, ಲಾರ್ಡ್‌ ಬೆವರ್‌ಬ್ರೊಕ್‌ ಮತ್ತು ಅವರಿಂದ ನಡೆಸಲ್ಪಡುತ್ತಿರುವ ವೃತ್ತಪತ್ರಿಕೆಗಳಿಂದ ಬೆಂಬಲಿಸಲ್ಪಟ್ಟವರಾಗಿದ್ದರು. ಆದಾಗ್ಯೂ ಚುನಾವಣೆಯ ಪೂರ್ವತಯಾರಿಯಾಗಿ ಏರ್ಪಡಿಸಿದ್ದ ಭಾಷಣದಲ್ಲಿ ಚರ್ಚಿಲ್‌ ಅವರು ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸಿದಂತೆ ಕಂಡುಬಂದಿತು.<ref>ಜೇಮ್ಸ್, ಪುಟ. ೨೬೨</ref> ಇದು ಬಾಲ್ಡ್‌ವಿನ್‌ ವಿರುದ್ದ ಪ್ರೆಸ್‌ ಬರೊನ್‌ ಅವರನ್ನು ಗೆಲ್ಲಿಸುವ ಒಂದು ಭಾಗವಾಗಿತ್ತು. ಡಫ್‌ ಕೂಪರ್‌ ಅವರ ಗೆಲುವಿನಿಂದಾಗಿ ಬಾಲ್ಡ್‌ವಿನ್‌ ಅವರ ಸ್ಥಿತಿತ್ವವು ಮತ್ತಷ್ಟು ಭಲಿಷ್ಠಗೊಂಡಿತು. ಮತ್ತು ಇದೇ ಸಂದರ್ಭದಲ್ಲಿ ಭಾರತದಲ್ಲಿ ಗಾಂಧಿ ಇರ್ವಿನ್‌ ಇವರ ನಡುವಿನ ವಿರೋಧದಿಂದಾಗಿ ಸಾಮಾಜಿಕ ಕ್ರಾಂತಿಗಳು ಪ್ರಾರಂಭವಾದವು. ಎರಡನೇಯದಾಗಿ ಚರ್ಚಿಲ್‌ ಅವರು, ಸರ್‌ ಸ್ಯಾಮುಯಲ್ ಹೊರಾರೆ ಮತ್ತು ಲಾರ್ಡ್‌ ಡರ್ಬಿಯವರು ಮಾಂಚೆಸ್ಟರ್‌ ಚೆಂಬರ್‌ ಆಪ್‌ ಕಾಮರ್ಸ್‌ನ್ನು ಒತ್ತಾಯಿಸಿ ಜಾಯಿಂಟ್‌ ಸೆಲೆಕ್ಟ್‌ ಕಮಿಟಿಗೆ ನೀಡಿದ ಭಾರತದ ಸವಲತ್ತುಗಳ ವಿಷಯವಾಗಿ ನೀಡಿದ್ದ ಆಧಾರಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು. ಮತ್ತು ಹೀಗೆ ಮಾಡುವುದರ ಮೂಲಕ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಗಿಸಿದ್ದಾರೆ ಎಂದು ಹೇಳಿದರು. ಆದರೆ ಅದರ ನಂತರ ನಡೆದ ವಿಚಾರಣೆಯ ನಂತರ ಹೌಸ್‌ ಆಪ್‌ ಪ್ರಿವಿಲೈಜ್‌ ಕಮಿಟಿಗೆ ನೀಡಿದ ಸಾಕ್ಷಾಧಾರದಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿಕೆ ನೀಡಿದರು.<ref>ರೋಡ್ ಜೇಮ್ಸ್, ಪುಟಗಳು. ೨೬೯–೭೨</ref> ಈ ವರದಿಯು ಜೂನ್‌ ಹದಿಮೂರರಂದು ಚರ್ಚೆಗೆ ಒಳಗಾಗಲ್ಪಟ್ಟಿತು. ಚರ್ಚಿಲ್‌ ಅವರು ಇಡಿ ಸದನದಲ್ಲಿ ತಮ್ಮನ್ನು ಬೆಂಬಲಿಸುವ ಒಬ್ಬನೆ ಒಬ್ಬ ಸದಸ್ಯನನ್ನೂ ಹುಡುಕಲು ಅಶಕ್ತರಾದರು ಮತ್ತು ಚರ್ಚೆಯು ಯಾವುದೇ ರೀತಿಯ ಭೀನ್ನಾಬಿಪ್ರಾಯಗಳಿಲ್ಲದೇ ಕೊನೆಗೊಂಡಿತು. ಚರ್ಚಿಲ್‌ ಅವರು ಶಾಶ್ವತವಾಗಿ ಭಾರತದ ಸ್ವತಂತ್ರ ಹೋರಾಟದುದ್ದಕ್ಕೂ ಸ್ಟೇನ್ಲಿ ಬಾಲ್ಡ್‌ವಿನ್‌ ಅವರೊಂದಿಗೆ ಮನಸ್ತಾಪವನ್ನು ಹೊಂದಿದ್ದರು ಮತ್ತು ಬಾಲ್ಡವಿನ್‌ ಅವರು ಪ್ರಧಾನಮಂತ್ರಿಯಾಗಿರುವಷ್ಟು ಕಾಲವೂ ಸದನಕ್ಕೆ ಕಾಲಿರಿಸಲೇ ಇಲ್ಲ. ಕೆಲವು ಇತಿಹಾಸಕಾರರು ಇವರ ಪುಸ್ತಕವಾದ ''"ಮೈ ಅರ್ಲಿ ಲೈಫ್‌"'' (My Early Life (೧೯೩೦))ರಲ್ಲಿನ ಅವರ ಭಾರತದ ಬಗೆಗಿನ ನಿಲುವಿನ ಮೇಲೆ ಬೆಳಕು ಚೆಲ್ಲಿದ್ದಾರೆ.<ref>ಜೇಮ್ಸ್, ಪುಟ. ೨೫೮</ref> ಆದರೆ ಇನ್ನೊಂದು ವಿರೋಧಾಬಾಸದ ಮೂಲದಿಂದ ಹಲವಾರು ಇತಿಹಾಸಕಾರರು ಭಾರತದ ರಾಷ್ಟ್ರೀಯತಾ ವಾದದ ತಳಹದಿಯಲ್ಲಿ ನಿಂತು ಚರ್ಚಿಲ್ ಅವರ ಭಾರತದ ಬಗೆಗಿನ ಕ್ರೂರ ನಿಲುವನ್ನು ೧೯೪೩ರಲ್ಲಿ ಭಾರತದ ಬಂಗಾಳದಲ್ಲಿ ಬಂದ ದುರ್ಭೀಕ್ಷದ ಸಂದರ್ಭದಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಒಂದು ಕಡೆ ಯುದ್ದವೂ ಮತ್ತು ಇನ್ನೊಂದು ಕಡೆ ಬರಗಾಲದಿಂದಲೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಸಂದರ್ಭದಲ್ಲಿ ಸರ್ಕಾರ ನಡೆಸುತ್ತಿದ್ದ ಚರ್ಚಿಲ್‌ ಸರ್ಕಾರವು ಅಪಾರವಾದ ಜನನಿಂದನೆಗೆ ಗುರಿಯಾಯಿತು.<ref>ಲಿಯೋನಾರ್ಡ್ ಎ. ಗಾರ್ಡನ್, ಒಂದು ಅವಲೋಕನ ''ಪ್ರೊಸ್ಪೆರಿಟಿ ಎಂಡ್ ಮಿಸರಿ ಇನ್ ಮಾಡರ್ನ್ ಬೆಂಗಾಲ್: ದ ಫೆಮೈನ್ ಆಫ್ ೧೯೪೩–೧೯೪೪'' ಗ್ರೀನೋಗ್ ಪೌಲ್ ಆರ್. ರಿಂದ., ''ಅಮೇರಿಕನ್ ಹಿಸ್ಟೊರಿಕಲ್ ರೀವ್ಯೂ'', ಆವೃತ್ತಿ. ೮೮, ಸಂಖ್ಯೆ. ೪ (ಅಕ್ಟೋಬರ್ ೧೯೮೩), ಪುಟ. ೧೦೫೧</ref><ref>[http://www.jstor.org/stable/1874145 ಜೀಸ್‌ಟಿಒಆರ್ ಸಂಕ್ಷಿಪ್ತ ಚಿತ್ರ]</ref><ref>http://www.hnn.us/articles/೧೨೯೮೯೧.html{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}></ref> ಕೆಲವು ಟಿಕಾಕಾರರು ಅವರ ದುರಾಡಳಿತವನ್ನು ಮತ್ತು ಹಳೆಯ ಮಾದರಿಯ ಮಾರಾಟ ವ್ಯವಸ್ಥೆಯನ್ನು ಹದಗೆಡಿಸಿದ್ದರ ವಿರುದ್ದ ಟೀಕೆ ಮಾಡಿದ್ದಾರೆ.<ref>ಗಾರ್ಡನ್, ''ಅಮೇರಿಕನ್ ಹಿಸ್ಟೋರಿಕಲ್ ರೀವ್ಯೂ'', ಪುಟ. ೧೦೫೧</ref> ''"ಚರ್ಚಿಲ್‌ ಎಂಡ್‌ ಗಾಂಧಿ"'' ಎಂಬ ಪುಸ್ತಕದ ಲೇಖಕರಾದ ಆರ್ಥರ್‌ ಹೆರ್ಮಾನ್ ಅವರು ಹೇಳಿದ ಪ್ರಕಾರ ನಿಜವಾದ ಕಾರಣವೇನೆಂದರೆ ಬರ್ಮಾವು ಜಪಾನಿಗೆ ಶರಣಾಗಿದ್ದರಿಂದ ಭಾರತಕ್ಕೆ ರಪ್ತಾಗುತ್ತಿದ್ದ ಬಹುಮುಖ್ಯ ಅಕ್ಕಿಯ ಮಾರ್ಗವು ಕತ್ತರಿಸಲ್ಪಟ್ಟಿತು. ಮತ್ತು ದಿನಾವಶ್ಯಕ ದಿನಿಸುಗಳ ಕೊರತೆಯು ಏರ್ಪಟ್ಟಿತ್ತು. ಇದನ್ನು ಸರಿದೂಗಿಸಲು ಬೇರೆ ಕಡೆಗಳಿಂದ ಅಕ್ಕಿಯನ್ನು ಆಮದುಮಾಡಿಕೊಳ್ಳುವುದನ್ನು ಚರ್ಚಿಲ್‌ ವಿರೋಧಿಸಿ ತಡೆದರು ಇದು ಕೂಡ ಯುದ್ದದ ಸಂದರ್ಭದಲ್ಲಿಯೇ ನಡೆದ ಘಟನೆಯಾಗಿತ್ತು.<ref>{{cite web|url=http://www.winstonchurchill.org/learn/in-the-media/churchill-in-the-news/575-the-bengali-famine|title=The Bengali Famine|publisher=Winstonchurchill.org|date=|accessdate=10 August 2009|archive-date=29 ಜೂನ್ 2009|archive-url=https://web.archive.org/web/20090629080911/http://www.winstonchurchill.org/learn/in-the-media/churchill-in-the-news/575-the-bengali-famine|url-status=dead}}</ref> ಇಂತಹ ತುರ್ತು ಪರಿಸ್ಥಿತಿಯಲ್ಲಿ ಭಾರತದ ಸೆಕ್ರೆಟರಿಯಾದ ಲೆವೊ ಅಮ್ರಿ ಮತ್ತು ವೈಸ್‌ರಾಯ್‌ ವೆವೆಲ್ ಅವರು ತುರ್ತಾಗಿ ಭಾರತಕ್ಕೆ ಅಕ್ಕಿಯನ್ನು ಕಳುಹಿಸುವಂತೆ ಕೋರಿಕೆಯನ್ನು ಸಲ್ಲಿಸಿದರು. ವೆವೆಲ್ ಅವರಿಗೆ ಟೆಲಿಗ್ರಾಂ ಮೂಲಕ ಉತ್ತರಿಸಿದ ಚರ್ಚಿಲ್‌ ಭಾರತದಲ್ಲಿ ಅಷ್ಟೊಂದು ಆಹಾರದ ಕೊರತೆ ಇದ್ದರೆ "ಗಾಂಧೀಜಿ ಇನ್ನೂ ಏಕೆ ಸಾಯಲಿಲ್ಲ."ಎಂದು ಹೇಳಿದರು.<ref>''[https://archive.is/20120630143154/www.newyorker.com/arts/critics/books/2007/08/13/070813crbo_books_mishra?currentPage=3 ಎಕ್ಸಿಟ್ ವೂಂಡ್ಸ್]'', ಬೈ ಪಂಕಜ್ ಮಿಶ್ರಾ, ''ದ ನ್ಯೂ ಯಾರ್ಕರ್'', ೧೩ ಅಗಸ್ಟ್ ೨೦೦೭.</ref> ಜುಲೈ ೧೯೪೦ರಲ್ಲಿ, ತನ್ನ ಹೊಸತಾದ ಕಛೇರಿಯಲ್ಲಿ ಭಾರತದ ಮುಸ್ಲಿಂ ಲೀಗ್‌ ಮತ್ತು ಭಾರತೀಯ ಕಾಂಗ್ರೆಸ್‌ನ್ನು ಇವರ ನಡುವಿನ ಮನಸ್ತಾಪವು ಹೆಚ್ಚಾಗಬಹುದೆಂದು ಆಶಿಸಿ ಒಂದು ಸಭೇಯನ್ನು ಕರೆದರು.<ref name="independent.ie" /> ====ಜರ್ಮನ್‌ ರೆಜಿಮೆಂಟ್‌ ಮತ್ತು ಯುರೋಪ್‌ ಮತ್ತು ಏಷ್ಯಾದಲ್ಲಿನ ಸಂಘರ್ಷಗಳು==== [[File:Sir Winston Leonard Spencer Churchill by Ambrose McEvoy.jpg|thumb|left|200px|ಎಂಬ್ರೋಸ್ ಮ್ಯಾಕ್‌ಇವೋಯ್‌ರಿಂದ ಚರ್ಚಿಲ್‌‌ರ ವ್ಯಕ್ತಿಚಿತ್ರ]] ೧೯೩೨ರ ಪ್ರಾರಂಭದಲ್ಲಿ, ಜರ್ಮನಿಗೆ ಫ್ರಾನ್ಸ್‌ನ ಸೈನ್ಯದಷ್ಟೇ ಮಹತ್ವವನ್ನು ನೀಡಬೆಕೆಂಬ ಹೇಳಿಕೆಯನ್ನು ವಿರೋಧಿಸಿ ಮಾತನಾಡಿ ತನ್ನ ಅಭಿಪ್ರಾಯವನ್ನು ತಿಳಿಸಿದ ಚರ್ಚಿಲ್‌ ಪದೇ ಪದೇ ಜರ್ಮನ್‌ನ ರೆಜಿಮೆಂಟ್‌ನ್ನು ಆಘಾತಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.<ref>ಜೇಮ್ಸ್, ಪುಟಗಳು. ೨೮೫–೮೬</ref> ನಂತರ ಅವರು ಜರ್ಮನ್‌ ಸೈನ್ಯದ ವಿರುದ್ದ ''ಬ್ರಿಟನ್‌ ಸಿದ್ದವಾಗಬೇಕಾಗಿದ್ದ ಬಗೆ'' ಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿ ಅದನ್ನು ಬರಲಿರುವ ಬಿರುಗಾಳಿಗೆ ಹೋಲಿಸಿದರು.<ref>ಪಿಕ್‌ನೆಟ್, ಎಟ್ ಆಲ್. ಪುಟ. ೭೫</ref> ಇದನ್ನು ಮೊದಲ ಬಾರಿಗೆ ವಿರೋಧಿಸಿದವರೆಂದರೆ ಲಾರ್ಡ್‌ ಲೊಯ್ಡ್‌ ಆಗಿದ್ದಾರೆ.<ref>ಲಾರ್ಡ್ ಲೊಯ್ಡ್ ಮತ್ತು ಬ್ರಿಟೀಷ್ ಅಧಿಪತಿ ಜೆ ಚಾರ್ಮ್ಲೇಯ್ ಅವನತಿ ಪುಟಗಳು. ೧, ೨, ೨೧೩ff</ref> ಚರ್ಚಿಲ್‌ ಅವರ ನಿರಂಕುಶ ಆಡಳಿತದ ಬಗೆಗಿನ ನಿಲುವು ಅಸ್ಪಷ್ಟವಾಗಿತ್ತು. ೧೯೩೧ರಲ್ಲಿ ಅವರು ಲೀಗ್‌ ಆಪ್‌ ನೇಶನ್‌ನ್ನು ಜಪಾನ್‌ ವಿರುದ್ದ ತಳೆದಿರುವ ನೀತಿಗಾಗಿ ಮಂಚೂರಿಯಾದಲ್ಲಿ ವಿರೋಧಿಸಿದರು. "ನಾವು ಇಂಗ್ಲೆಂಡ್‌ನಲ್ಲಿಯೇ ಜಪಾನ್‌ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಇದೊಂದು ಪುರಾತನ ನಗರವಾಗಿದ್ದು ಒಂದು ಕಡೆಯಲ್ಲಿ ರಷ್ಯಾದ ಕ್ರೂರ ಬೆದರಿಕೆಗೆ ಬಲಿಯಾಗಿದೆ. ಮತ್ತು ಇನ್ನೊಂದೆಡೆ ನಾಲ್ಕೋ ಐದೋ ಪ್ರದೇಶಗಳಲ್ಲಿ ಕಮ್ಯುನಿಸ್ಟ್‌ ತತ್ವಗಳಿಂದ ಆಕರ್ಷಿತವಾದ ಚೀನಾವನ್ನು ಹೊಂದಿದೆ" ಎಂದು ಹೇಳಿದರು.<ref>ಜೇಮ್ಸ್ ಪಿ. ೩೨೯ ಚರ್ಚಿಲ್‌ ಕಾಮನ್ಸ್</ref> ಸಮಕಾಲಿನ ವೃತ್ತಪತ್ರಿಕೆಗಳಲ್ಲಿ ಅವರು ಸ್ಪೇನ್‌ನ ರಿಪಬ್ಲಿಕ್‌ ಸರ್ಕಾರವನ್ನು ಕಮ್ಯೂನಿಷ್ಟ್‌ ಫ್ರಂಟ್‌ ಎಂತಲೂ ಫ್ರಾನ್ಸಿನ ಸೈನ್ಯವನ್ನು ಕೆಂಪಂಗಿ ದಳ ನಿಗ್ರಹ ಪಡೆ "ಎಂಟಿ ರೆಡ್ ಮೂವ್‌ಮೆಂಟ್‌" ಎಂತಲೂ ವರ್ಣಿಸಿದ್ದಾರೆ.<ref>ಜೇಮ್ಸ್ ಪು. ೪೦೮</ref> ಅವರು ಹಳೆಯದಾದ ತತ್ವಗಳನ್ನು (Hoare-Laval Pact)ಗಳನ್ನು ಬೆಂಬಲಿಸಿದರು ಮತ್ತು ೧೯೩೭ರ ವರೆಗೂ [[ಬೆನಿಟೋ ಮುಸೊಲಿನಿ|ಬೆನಿಟೋ ಮುಸಲೋನಿ]]ಯವರನ್ನು ಕೊಂಡಾಡಿದರು.<ref>ಎ ಜೆ ಪಿ ಟೇಲರ್ ಬೀವರ್‌ಬ್ರೂಕ್ ಹಮಿಶ್ ಹ್ಯಾಮಿಲ್ಟನ್ ೧೯೭೨ ಪು. ೩೭೫</ref> ಹೌಸ್‌ ಆಪ್‌ ಕಾಮನ್ಸ್‌ ನಲ್ಲಿ ೧೯೩೭ರಲ್ಲಿ ಮಾತನಾಡುತ್ತಾ ಚರ್ಚಿಲ್‌ ಅವರು " ನಾನು ತೋರ್ಪಡಿಕೆಗೆ ಹೇಳುತ್ತಿಲ್ಲ. ಒಂದು ವೇಳೆ ಕಮ್ಯುನಿಸಂ ಮತ್ತು ನಾಜಿಸಂ ಇವುಗಳಲ್ಲಿ ಯಾವುದಾದರೂ ಒಂದು ಆಯ್ಕೆಯನ್ನು ಕೊಟ್ಟರೆ ಖಂಡಿತವಾಗಿಯೂ ನಾನು ಕಮ್ಯುನಿಸಂ ಅನ್ನೆ ಆಯ್ಕೆ ಮಾಡಿಕೊಳ್ಳುತ್ತೇನೆ"ಎಂದಿದ್ದಾರೆ.<ref>{{Cite book|year=2005|title=In the footsteps of Churchill|author1=Richard Holmes|publisher=Basic Books|isbn=9780465030828|page=185|url=https://books.google.com/?id=Kyd945KSiQwC&pg=PA185&dq=%22I+would+choose+communism%22}}</ref> ೧೯೩೫ರಲ್ಲಿ ಬರೆದ ಪ್ರಬಂದ "[[ಅಡೋಲ್ಫ್ ಹಿಟ್ಲರ್|ಹಿಟ್ಲರ್‌]] ಎಂಡ್‌ ಹಿಸ್‌ ಚಾಯ್ಸ್‌" ಮತ್ತು ೧೯೩೭ರಲ್ಲಿ ಪ್ರಕಟಿಸಲಾದ ಈ ಪುಸ್ತಕದ ಬಗ್ಗೆ ಚರ್ಚಿಲ್‌ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಅವರು ತನ್ನ ಶಕ್ತಿಯನ್ನು ಸವಾರ್ಧಿಕಾರದಿಂದ,ಹಿಂಸೆಯಿಂದ, ಕ್ರೂರತೆಯಿಂದ ತೆಗೆದುಕೊಳ್ಳಬಾರದಿತ್ತು ಎಂದು ಹೇಳಿ ಮುಂದುವರಿಸುತ್ತಾ " ಆದಾಗ್ಯೂ ಇತಿಹಾಸದಲ್ಲಿ ಇತಿಹಾಸದಲ್ಲಿ ಈ ಕ್ರಿಯೆಯು ಜರ್ಮನಿಗೆ ಶಾಂತಿಗಾಗಿ ಗೌರವಪೂರ್ವಕ ''ಹೋರಾಟಮಾಡಿದವರ ಸಾಲಿ'' ನಲ್ಲಿ ಸೇರಿ ಇವರನ್ನು ಯುರೋಪ್‌ ರಾಷ್ಟ್ರಗಳ ಸೈನ್ಯದ ಎದುರಲ್ಲಿ ರಾಷ್ಟ್ರಕ್ಕೆ ಸಹಾಯ ಮಾಡಿದವರಾಗುತ್ತಾರೆ" ಎಂದು ಹೇಳಿದರು.<ref>ಚರ್ಚಿಲ್‌, ವಿನ್‌ಸ್ಟನ್ ಗ್ರೇಟ್ ಕಂಟೇಂಪರರೀಸ್. (c) ೧೯೩೭ ಜಿಪಿ ಪಟ್ನಮ್ ಸನ್ಸ್ ಇನ್‌ಕಾರ್ಪೊರೇಶನ್. ನ್ಯೂಯಾರ್ಕ್, ಎನ್‌ವೈ:ಪು. ೨೨೫</ref> ೭ ಫೆಬ್ರುವರಿ ೧೯೩೪ರಲ್ಲಿ ಅವರು ಸೇನೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ವೈಮಾನಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಸೈನ್ಯಕ್ಕಾಗಿ ಒಂದು ಮಂತ್ರಿ ಮಂಡಳವನ್ನು ರಚಿಸಬೇಕು ಎಂದು ಒತ್ತಾಯಿಸಿದರು. ೧೩ ಜುಲೈ ರಲ್ಲಿ ಅವರು ಮಾಡಿದ ಎರಡನೇ ಭಾಷಣದಲ್ಲಿ ಲೀಗ್‌ ಆಪ್‌ ನೇಶನ್‌ ಗೆ ಹೊಸ ರೂಪ ಕೊಡುವ ಇಂಗಿತವನ್ನು ವ್ಯಕ್ತಪಡಿಸಿದರು. ಈ ಮೂರು ವಿಷಯಗಳು ೧೯೩೬ರ ಮೊದಲಲ್ಲಿ ಅವರ ಪ್ರಾತಿನಿಧ್ಯ ದ್ಯೇಯಗಳಾಗಿದ್ದವು. ೧೯೩೫ರಲ್ಲಿ ಸ್ಥಾಪಿತವಾದ'' ’ಪೋಕಸ್‌’ನ'' ಸಂಸ್ಥಾಪಕ ಸದಸ್ಯರಾಗಿದ್ದಾರೆ. ಇದು ಯಾರು ಸೈನ್ಯಕ್ಕೆ ಸ್ವಂತಂತ್ರೆಯನ್ನು ಮತ್ತು ಶಾಂತಿಯನ್ನು ನೀಡಬೇಕೆಂದು ಆಶಿಸುತ್ತಾರೋ ಅಂತಹ ಎಲ್ಲ ಪಕ್ಷಗಳ ಮತ್ತು ಎಲ್ಲ ವ್ಯಾಸ್ತವ್ಯಪ್ರದೇಶದವರನ್ನು ಒಟ್ಟುಗೂಡಿಸಿತು.<ref>ಫಾರ್ ಎ ಹಿಸ್ಟರಿ ಆಫ್ ದ ಫೋಕಸ್ ಸೀ ಇ ಸ್ಪೀಯರ್ ''ಫೋಕಸ್ '' ವೂಲ್ಫ್ ೧೯೬೩</ref> ''ಪೋಕಸ್‌'' ಇದು ಹೆಚ್ಚು ಜನರನ್ನು ಕಲೆಹಾಕಿತು ಮತ್ತು ೧೯೩೬ರಲ್ಲಿನ ನ್ಯಾಯಬದ್ದ ಒಪ್ಪಂದದ ಚಳುವಳಿಗೆ ಕಾರಣವಾಯಿತು. ೧೯೩೬ರ ಫೆಬ್ರುವರಿಯಲ್ಲಿ ಜರ್ಮನ್‌ ರಿನ್‌ಲ್ಯಾಂಡ್‌ನ್ನು ವಶಪಡಿಸಿಕೊಂಡಾಗ ಚರ್ಚಿಲ್‌ ಅವರು ಸ್ಪೆನ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಮತ್ತು ತಕ್ಷಣ ಅವರು ಪ್ರತ್ಯೇಕಗೊಂಡ ಬ್ರಿಟನ್‌ಗೆ ವಾಪಸಾದರು. ಕಾರ್ಮಿಕ ಸಂಘಟನೆಗಳು ಮಂಜೂರಾತಿಯನ್ನು ವಿರೋಧಿಸಿ ತಮ್ಮ ವಿರೋಧವನ್ನು ಅತ್ಯಂತ ಕಠಿಣವಾಗಿ ಮಾಡುತ್ತಿದ್ದರು ಮತ್ತು ರಾಷ್ಟ್ರೀಯ ಸರ್ಕಾರವು, ಆರ್ಥಿಕ ಮಂಜುರಾತಿಯ ಪರವಾಗಿನ ವಕೀಲರು ಮತ್ತು ಈ ಪ್ರಯತ್ನದಲ್ಲಿ ಬ್ರಿಟನ್‌ ಒಂಟಿಯಾಗಲಿದೆ ಫ್ರಾನ್ಸ್‌ ಇದರಲ್ಲಿ ಮಧ್ಯಪ್ರವೇಶ ಮಾಡಲಾರದು ಎಂದು ಹೇಳುವವರ ನಡುವೆ ಒಡೆದುಹೊಗಿತ್ತು.<ref>ಹೆರಾಲ್ಡ್ ನಿಕಲ್ಸನ್‌ ೧೩ ಮಾರ್ಚ್‌ರಂದು ತಮ್ಮ ಪತ್ನಿಗೆ ಪತ್ರ ಬರೆದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ "ನಾವು ಕೊನೆಯ ಎಚ್ಚರಿಕೆ ಏನಾದರೂ ಜರ್ಮನಿಗೆ ಕಳುಹಿಸಿದರೇ ಅವಳು ಎಲ್ಲಾ ಕಾರಣಗಳನ್ನು ಬದಿಗಿಟ್ಟು ಕೆಳಗಿಳಿಯಲೆ ಬೇಕು. ನಂತರ ಅವಳು ಕೆಳಗಿಳಿಯಲಿಲ್ಲ ಮತ್ತು ಯುದ್ಧ ಪ್ರಾರಂಭಿಸಿದೆವು.... ಈ ದೇಶದ ಜನ ಯುದ್ಧ ನಡೆಯುವುದನ್ನು ಸಂಪೂರ್ಣವಾಗಿ ವಿರೋಧಿಸಿದರು. ನಾವು ಕೆಲವೊಂದು ವಿಷಯವನ್ನು ಸೂಚಿಸಿದರೇ ನಾವು ಸಾರ್ವತ್ರಿಕ ವಿರೋಧ ಎದುರಿಸಬೇಕಾಗುತ್ತದೆ. ಅದಕ್ಕೊಸ್ಕರ ನಾವು ಅವಮಾನಕರವಾಗಿ ಕೆಳಗಿಯ ಬೇಕಾಗಬಹುದು", ''ಡೈರೀಸ್ ಆ‍ಯ್‌೦ಡ್ ಲೆಟರ್ಸ್ ೧೯೩೦–೧೯೩೯'' ಪು. ೨೪೯</ref> ಮಾರ್ಚ್‌ ೯ರಂದು ಚರ್ಚಿಲ್‌ ಅವರು ಮಾಡಿದ ಭಾಷಣವು ಅರ್ಥಪೂರ್ಣವಾಗಿತ್ತು. ಮತ್ತು ನೆವಿಲ್ಲೇ ಚೆಂಬರ್ಲಿಯನ್‌ ಇವರಿಂದ ರಚನಾತ್ಮಕವಾದ ಭಾಷಣವೆಂದು ಹೊಗಳಿಕೆಗೂ ಪಾತ್ರವಾಯಿತು. ಆದರೆ ವಾರದ ಅವಧಿಯಲ್ಲಿ ಚರ್ಚಿಲ್‌ ಅವರು ಅಟಾರ್ನಿ ಜನರಲ್‌ ಸರ್‌ ಥಾಮಸ್‌ ಇನ್‌ಸ್ಕಿಪ್‌ ಅವರ ಬದಲಾಗಿ ಸೈನ್ಯಕ್ಕಾಗಿನ ಸಹಕಾರ ಮಂತ್ರಿ ಹುದ್ದೆಗೆ ಹೋದರು.<ref>ಜೇಮ್ಸ್ ಪುಪು. ೩೩೩–೩೭</ref> ಆಲನ್ ಟೈಲರ್ ಇದನ್ನು ಕ್ಯಾಲಿಗುಲಾ ಅವನ ಕುದುರೆಯ ನಿಯೋಗವನ್ನು ಕಳುಹಿಸಿದ್ದಷ್ಟೇ ಪ್ರಮುಖವಾದುದು ಇದು ಎಂದು ಹೇಳುತ್ತಾನೆ.<ref>''ದ ಒರಿಜಿನ್ಸ್ ಆಫ್ ದ ಸೆಕೆಂಡ್ ವರ್ಲ್ಡ್ ವಾರ್'' ಪು. ೧೫೩</ref> ಜೂನ್‌ ೧೯೩೬ರಲ್ಲಿ ಚರ್ಚಿಲ್‌ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತಾವು ಬಾಲ್ಡ್‌ವಿನ್‌,ಚೆಂಬರ್‌ಲಿನ್‌ ಮತ್ತು ಹ್ಯಾಲಿಪ್ಯಾಕ್ಸ್‌ ಅವರನ್ನು ಕಾಣಲಿಚ್ಚಿಸುವುದಾಗಿ ತಿಳಿಸಿದರು. ಅವರು ಉಳಿದ ಎರಡು ಪಕ್ಷಗಳಿಂದ ಪ್ರತಿನಿಧಿಗಳನ್ನು ನಿಯೋಜಿಸಲು ಬಯಸಿದರು ಮತ್ತು ನಂತರ ಅವರು "ಒಂದು ವೇಳೆ ಕಾರ್ಮಿಕ ಸಂಘಟನೆಯ ಮುಖ್ಯಸ್ಥರು ಮತ್ತು ಲಿಬರಲ್‌ ಪಕ್ಷದವರು ನಮ್ಮ ಜೊತೆಯಲ್ಲಿ ಬಂದರೆ ಯಾವುದಾದರೂ ಒಂದು ಪರಿಹಾರಾತ್ಮಕ ಕ್ರಮವನ್ನು ಕೈಗೊಳ್ಳಬಹುದಾಗಿದೆ" ಎಂದು ಬರೆದರು.<ref>''ದಿ ಗ್ಯಾದರಿಂಗ್ ಸ್ಟಾರ್ಮ್'' ಪು. ೨೭೬</ref> ಈ ಸಭೆಯ ಸಾಧನೆಯು ಅತ್ಯಂತ ಕಡಿಮೆ ಮಟ್ಟದ್ದಾಗಿತ್ತು. ಬಾಲ್ಡಿನ್‌ ಅವರು ಸರ್ಕಾರವು ತನ್ನೆಲ್ಲ ಪ್ರಯತ್ನವನ್ನೂ ಮಾಡಬಹುದಾಗಿದೆ. ಮತ್ತು ನಿರ್ಯುದ್ದ ವಾತಾವರಣವನ್ನು ಸಾಧಿಸಬಹುದಾಗಿದೆ ಎಂದು ಪ್ರತಿಕ್ರಿಯಿಸಿದರು.{{Citation needed|date=March 2011}} ನವೆಂಬರ್‌ ೧೨ರಂದು ಚರ್ಚಿಲ್ ಅವರು ವಿಷಯಕ್ಕೆ ವಾಪಸಾದರು. ಚರ್ಚೆಯೊಂದರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಜರ್ಮನ್‌ನ ಯುದ್ದಸನ್ನದ್ದತೆಯನ್ನು ವಿವರಿಸುತ್ತಾ ಅವರು " ಕೇವಲ ಸರ್ಕಾರದಿಂದ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಅಥವಾ ಮುಖ್ಯಮಂತ್ರಿಯೊಬ್ಬನಿಂದಲೂ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಅವರು ಅನ್ಯರ ಅಸಂಗತೋಕ್ತಿಯನ್ನು ಪಾಲಿಸುತ್ತಿದ್ದಾರೆ. ಅವರು ಸಮಸ್ಯೆಗೆ ನಿರ್ಧಾವನ್ನು ಕಂಡುಕೊಳ್ಳಬಾರದೆಂದೆ ನಿರ್ಧರಿಸಿದ್ದಾರೆ, ದೃಢತೆಯನ್ನು ಕೆಡಿಸಬೇಕೆಂದೇ ದೃಢವಾಗಿ ನಿರ್ಧರಿಸಿದ್ದಾರೆ, ಬಿರುಗಾಳಿಯಂತೆ ಕೊಚ್ಚಿಕೊಂಡು ಹೋಗಬೇಕೆಂದೇ ವಜೃದಂತೆ ಕಠಿಣವಾಗಿದ್ದಾರೆ, ಸ್ರಾವತೆಯನ್ನುಂಟುಮಾಡಲೆಂದೆ ಗಟ್ಟಿಯಾಗಿದ್ದಾರೆ, ಶಕ್ತಿಹೀನರಾಗಿಸುವುದಕ್ಕೆ ಶಕ್ತರಾಗಿದ್ದಾರೆ. ಆದ್ದರಿಂದಲೇ ನಾವು ತಿಂಗಳುಗಟ್ಟಲೇ, ವರ್ಷಗಟ್ಟಲೆ ಹಿಂದಿನಿಂದಲೇ ಸಿದ್ದರಾಗುತ್ತಿದ್ದೇವೆ ಮುಂಬರುವ ಸನ್ನಿವೇಶದಲ್ಲಿ ಬ್ರಿಟನ್‌ ಎದುರಿಗೆ ಬರುವವರನ್ನು ಮಿಡತೆಗಳಂತೆ ತಿಂದುಹಾಕಲಿದೆ" ನುಡಿದರು.{{Citation needed|date=March 2011}} ಆರ್‌.ಆರ್‌ ಜೆಮ್ಸ್‌ ಅವರು ಹೇಳಿದಂತೆ ಇದು ಚರ್ಚಿಲ್‌ ಅವರ ಆ ಸಂಧರ್ಬದ ಅತ್ಯಂತ ಪ್ರಭಾವಿ ಭಾಷಣಗಳಲ್ಲೊಂದಾಗಿತ್ತು ಮತ್ತು ಅದಕ್ಕೆ ಬಾಲ್ಡವಿನ್‌ ಅವರ ಪ್ರತಿಕ್ರಿಯೆಯು ಧ್ವನಿಯೇ ಇಲ್ಲದಂತೆ ಭಾಸವಾಗುತ್ತಿತ್ತು ಮತ್ತು ಸದನದಲ್ಲಿದ್ದವರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಬದಲಾವಣೆಯು ಹೊಸ ಸಹಾಯಹಸ್ತ ಮತ್ತು ಒಪ್ಪಂದ ಚಳುವಳಿಗೆ ಹೊಸ ಆಯಾಮವನ್ನು ತಂದು ಕೊಟ್ಟವು.<ref>ಜೇಮ್ಸ್ ಪು. ೩೪೩</ref> ====ಪದತ್ಯಾಗದ ಸಂಘರ್ಷಗಳು==== {{Main|Abdication Crisis of Edward VIII}} ಜೂನ್‌ ೧೯೩೬ರಲ್ಲಿ ವಾಲ್ಟರ್‌ ಮೊಂಕ್‌ಟೊನ್‌ ಅವರು, ಚರ್ಚಿಲ್‌ ಅವರನ್ನುದ್ದೇಶಿಸಿ ರಾಜ ಎಡ್ವರ್ಡ್‌ VIII ಇವರು ವಾಲಿಸ್‌ ಸಿಮ್ಸ್‌ನ್‌ ಅವರರನ್ನು ಮದುವೆಯಾಗುವುದಾಗಿ ಸುದ್ದಿಯಾಗಿರುವುದು ನಿಜವಿದೆ ಎಂದು ನುಡಿದರು. ಚರ್ಚಿಲ್‌ ನಂತರ ಸಲಹೆಯನ್ನು ನೀಡುತ್ತಾ ಮತ್ತು ಮದುವೆಯನ್ನು ವಿರೋಧಿಸುತ್ತಾ ಸಿಮಾನ್ಸ್‌ರೊಂದಿಗಿನ ಈಗಿರುವ ವಿವಾಹಕ್ಕೆ ರಕ್ಷಣಾಕವಚದಂತಿದೆ ಎಂದರು.<ref>ಫ್ರೆಡರಿಕ್ ಸ್ಮಿತ್, ೨nd ಅರ್ಲ್ ಆಫ್ ಬರ್ಕನ್‌ಹೆಡ್ '' ವಾಲ್ಟರ್ ಮ್ಯಾಂಕ್ಟನ್ '' ವೈಡನ್‌ಫೀಲ್ಡ್ ಮತ್ತು ನಿಕಲ್ಸನ್ ೧೯೬೯ ಪು. ೧೨೯</ref> ನವೆಂಬರ್‌ನಲ್ಲಿ ಅವರು ಲಾರ್ಡ್‌ ಸಾಲಿಸ್‌ಬರಿ ಆಮಂತ್ರಣ ಈ ವಿಷಯದ ಬಗ್ಗೆ ಹಿರಿಯ ಕಾನ್ಸರ್ವೆಟಿವ್‌ ಅಧಿಕಾರಿಗಳೊಂದಿಗೆ ಬಾಲ್ಡ್ವಿನ್‌ ಅವರನ್ನು ಭೇಟಿಯಾಗಲು ನೀಡಿದ ಆಹ್ವಾನವನ್ನು ತಿರಸ್ಕರಿಸಿದರು. ನವೆಂಬರ್‌ ೨೫ರಂದು ಅವರು, ಅಟ್ಲಿ ಮತ್ತು ಲಿಬರಲ್‌ ಪಕ್ಷದ ನಾಯಕರಾದ ಆರ್ಚಿಬಾಲ್ಡ್‌ ಸಿನ್‌ಕ್ಲಿಯರ್‌ ಅವರು ಸೇರಿ ಬಾಲ್ಡಿವಿನ್‌ ಅವರನ್ನು ಭೇಟಿಯಾದರು. ಅಲ್ಲಿ ಅಧಿಕೃತವಾಗಿ ರಾಜನ ಇಚ್ಚಿಯ ಬಗ್ಗೆ ಚರ್ಚೆಗಳು ನಡೆದವು. ಒಂದು ವೇಳೆ ರಾಜನು ಮಂತ್ರಿಮಂಡಲದ ಸಲಹೆಗಳನ್ನು ಸ್ವೀಕರಿಸದೇ ಹೋದ ಪಕ್ಷದಲ್ಲಿ ಬಾಲ್ಡಿವಿನ್‌ ಮತ್ತು ರಾಷ್ಟ್ರೀಯ ಸರ್ಕಾರವು ರಾಜಿನಾಮೆ ನೀಡಬೇಕೆ ಎಂದು ಚರ್ಚಿಸಲಾಯಿತು. ಒಂದು ವೇಳೆ ಹಾಗೆ ನಡೆದರೆ ತಾವು ಸದನಕ್ಕೆ ಬರುವುದಿಲ್ಲವೆಂದು ಅಟ್ಲೀ ಮತ್ತು ಸಿನ್‌ಕ್ಲಿರ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚರ್ಚಿಲ್‌ ಅವರು ತಮ್ಮ ನಿಲುವು ಸ್ವಲ್ಪ ಬದಲಾಗಿದೆ ಆದರೆ ತಾನು ಸರ್ಕಾರಕ್ಕೆ ಬೆಂಬಲಿಸುತ್ತೇನೆ ಎಂದು ನುಡಿದರು.<ref>ಮಿಡ್ಲಮಸ್ ಕೆ ಆರ್ ಮತ್ತು ಬಾರ್ನ್ಸ್ ಜೆ ''ಸ್ಟ್ಯಾನ್ಲಿ ಬಾಲ್ಡ್‌ವಿನ್'' ವೈಡನ್‌ಫೀಲ್ಡ್ ಮತ್ತು ನಿಕಲ್ಸನ್ ೧೯೬೯ ಪು. ೯೯೯</ref> ೧೯೩೬ ಡಿಸೆಂಬರ್‌ ಮೊದಲೆರಡು ವಾರದಲ್ಲಿಯೇ ಪದತ್ಯಾಗದ ಸುದ್ದಿಯು ಸಾರ್ವಜನಿಕ ವಲಯದಲ್ಲಿ ಪ್ರಸಾರವಾಯಿತು. ಈ ಸಂದರ್ಭದಲ್ಲಿ ಚರ್ಚಿಲ್ ಸಾರ್ವಜನಿಕವಾಗಿ ರಾಜನಿಗೆ ಬೆಂಬಲವನ್ನು ಸೂಚಿಸಿದರು. ಆರ್ಮ್ಸ್‌ ಮತ್ತು ಒಪ್ಪಂದದ ಚಳುವಳಿಯ ಮೊದಲ ಸಾರ್ವಜನಿಕ ಸಭೆಯು ಡಿಸೆಂಬರ್‌ ೩ರಂದು ನಡೆಯಿತು. ಇದರಲ್ಲಿ ಚರ್ಚಿಲ್‌ ಪ್ರಮುಖ ಭಾಷಣಕಾರರಾಗಿದ್ದರು ನಂತರ ಅವರು ಅಭಿನಂದನಾ ಭಾಷಣಕ್ಕೆ ಪ್ರತಿಕ್ರಿಯಿಸಿ ಬರೆಯುತ್ತಾ ’ಇದೊಂದು ಚಳುವಳಿಗೆ ಚುಚ್ಚಿದ ಮುಳ್ಳಾಗಿದೆ’ ಎಂದರು ಆದರೆ ಇದೊಂದು ಈ ವರೆಗೆ ರಾಜನಾಗಲೀ ಅಥವಾ ಮಂತ್ರಿಮಂಡಲವಾಗಲೀ ಯಾವುದೇ ನಿರ್ಧಾವನ್ನು ತೆಗೆದುಕೊಳ್ಳುವ ಮೊದಲೇ ನೀಡಿದ ಹೇಳಿಕೆಯಾಗಿತ್ತು.<ref>''ದಿ ಗ್ಯಾದರಿಂಗ್ ಸ್ಟಾರ್ಮ್'' ಪುಪು. ೧೭೦–೭೧. ಸಿಟ್ರಿನ್ ಒಳಗೊಂಡಂತೆ ಇತರರು ಸಭೆಯ ಅಧ್ಯಕ್ಷತೆ ವಹಿಸಿದವರ ಕುರಿತಾಗಿ ಬರೆಯುತ್ತಾರೆ ಚರ್ಚಿಲ್‌ ಈ ರೀತಿಯ ಭಾಷಣ ಮಾಡಲಿಲ್ಲ. ಸಿಟ್ರಿನ್ ''ಮೆನ್ ಆ‍ಯ್‌೦ಡ್ ವರ್ಕ್'' ಹಚಿನ್ಸನ್ ೧೯೬೪ ಪು. ೩೫೭</ref> ನಂತರ ಅದೇ ದಿನ ರಾತ್ರಿ ಚರ್ಚಿಲ್‌ ರಾಜನ ಸಂದೇಶರವಾನೆಗಾಗಿ ಆಯೋಜಿಲಾಗಿದ್ದ ವೈರ್‌ಲೆಸ್‌ ಬ್ರಾಡ್‌ಕಾಸ್ಟ್‌ನ್ನು ಪರಿಶಿಲಿಸಿ ಬ್ರೆವರ್‌ಬ್ರೂಕ್‌ರೊಂದಿಗೆ ಮಾತನಾಡಿದರು ಮತ್ತು ರಾಜನ ಸಾಲಹಾಗಾರರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದರು. ಡಿಸೆಂಬರ್ ನಾಲ್ಕರಂದು ಅವರು ರಾಜರನ್ನು ಭೇಟಿಯಾದರು ಮತ್ತು ಪದತ್ಯಡ್ಗದ ವಿಷಯವನ್ನು ಇನ್ನೂ ಕೆಲದಿನಗಳವರೆಗೆ ತಡೆಹಿಡಿಯಬೇಕು ಎಂದು ಕೇಳಿಕೊಂಡರು. ಡಿಸೆಂಬರ್‌ ೫ ರಂದು ಬಹು ಉದ್ದನೆಯ ಪ್ರಕಟಣೆಯನ್ನು ನಿಡಿ ಮಂತ್ರಿಮಂಡಲವು ಅನವಶ್ಯಕವಾದ ಒತ್ತಡವನ್ನು ರಾಜನ ಮೇಲೆ ಹೇರಿ ಅವಸರದ ನಿರ್ಧಾರಕ್ಕೆ ಬರುವಂತೆ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕತಪಡಿಸಿದರು.<ref>ಜೇಮ್ಸ್ ಪುಪು. ೩೪೯–೫೧ ವೇರ್ ದ ಟೆಕ್ಟ್ ಆಫ್ ದ ಸ್ಟೇಟ್‌ಮೆಂಟ್ ಈಸ್ ಗಿವನ್</ref> ಡಿಸೆಂಬರ್‌ ೭ರಂದು ತನ್ನ ವಾದವನ್ನು ಮಂಡಿಸುವುದಕ್ಕಾಗಿ ಕಾಮನ್ಸ್‌ನಲ್ಲಿ ಮಾತನಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಅಲ್ಲಿ ಅವರು ಅಕ್ಷರಶಃ ಕೂಗಾಡಿದರು. ಅಲ್ಲಿ ಎಲ್ಲ ಸಂಸದರಿಂದಲೂ ವಿರೋಧಕ್ಕೆ ಒಳಗಾದರು ಮತ್ತು ತನ್ನ ಪಟ್ಟನ್ನು ಬಿಟ್ಟುಕೊಟ್ಟರು.<ref>ಬೀವರ್‌ಬ್ರೂಕ್,ಲಾರ್ಡ್; ಎ ಜೆ ಪಿ ಟೇಲರ್‌ರಿಂದ ಸಂಪಾದನೆ (೧೯೬೬). ದ ಎಬ್ಡಿಕೇಶನ್ ಆಫ್ ಕಿಂಗ್ ಎಡ್ವರ್ಡ್ VIII. ಲಂಡನ್: ಹ್ಯಾಮಿಶ್ ಹ್ಯಾಮಿಲ್ಟನ್</ref> ಇದರಿಂದಾಗಿ ಚರ್ಚಿಲ್‌ ಅವರ ಘನತ್ವವು ಸಂಸತ್ತಿಸಲ್ಲಿ ಮತ್ತು ಇಂಗ್ಲೆಂಡ್‌ನಲ್ಲಿ ದೊಡ್ಡ ಆಘಾತವನ್ನು ಎದುರಿಸಿತು. ಅಲಿಸ್ಟಾರ್‌ ಕುಕೀ ಯವರು ಚರ್ಚಿಲ್‌ ಅವರು ರಾಜನ ಪಕ್ಷವನ್ನು ಕಟ್ಟಲು ಹೊರಟಿದ್ದಾರೆ ಎಂದು ದೂರಿದರು.<ref>ಎಲಿಸ್ಟರ್ ಕೂಕ್ ’ಎಡ್ವರ್ಡ್ VIII' ಇನ್ ''ಸಿಕ್ಸ್ ಮೆನ್'' ಬಾಲ್ಡಿ ಹೆಡ್ ೧೯೭೭</ref> ಆರ್ಮ್ಸ್‌ ಮತ್ತು ಒಪ್ಪಂದ ಚಳುವಳಿಗೆ ರಾಜನು ನೀಡಿದ ಪ್ರತಿಕ್ರಿಯೆಗೆ ಚರ್ಚಿಲ್‌ ನೀಡಿದ ಬೆಂಬಲದಿಂದ ಹೆರಾಲ್ಡ್‌ ಮ್ಯಾಕ್‌ ಮಿಲನ್‌ರಂತಹ ಇತರರು ದಿಬ್ರಮೆಗೊಳಗಾದರು.<ref>ಎಚ್ ಮ್ಯಾಕ್‌ಮಿಲನ್ ''ದ ಬ್ಲಾಸ್ಟ್ ಆಫ್ ವಾರ್'' ಮ್ಯಾಕ್‌ಮಿಲನ್ ೧೯೭೦</ref> ಚರ್ಚಿಲ್‌ ಅವರು ಸ್ವತಃ ನಂತರ ಹೀಗೆ ಬರೆದುಕೊಂಡರು" ನಾನು ನನ್ನ ಕೈಯಾರೆ ಸಾರ್ವಜನಿಕ ಅಭಿಪ್ರಾಯದ ಮೂಲಕ ನನಗೆ ಹೊಡೆದುಕೊಂಡತಾಗಿದೆ. ಇದು ನನ್ನ ರಾಜಕೀಯ ಜೀವನದ ಅಂತ್ಯವೆಂದು ನಾನು ಭಾವಿಸುತ್ತೇನೆ."<ref>''ದಿ ಗ್ಯಾದರಿಂಗ್ ಸ್ಟಾರ್ಮ್'' p. ೧೭೧</ref> ಇತಿಹಾಸಕಾರರು ಚರ್ಚಿಲ್‌ ಅವರು ರಾಜನಾದ ಎಡ್ವರ್ಡ್‌ VIIIಗೆ ನೀಡಿದ ಬೆಂಬಲದ ಹಿಂದಿರುವ ಉದ್ದೇಶದ ಬಗ್ಗೆ ವಿಶ್ಲೇಷಿಸಿದ್ದಾರೆ. ಎ.ಜೆ.ಪಿ ಟೆಲರ್‌ ಅವರಂತಹವರು ಈ ಕ್ರಿಯೆಯನ್ನು ’ಸರ್ಕಾರವನ್ನು ಮೀರುವ ಅಶಕ್ತನೊಬ್ಬನ ಪ್ರಯತ್ನವಾಗಿದೆ’ ಎಂದು ಬಿಂಬಿಸಿದ್ದಾರೆ.<ref>ಎ ಜೆ ಪಿ ಟೇಲರ್''ಇಂಗ್ಲೀಷ್ ಹಿಸ್ಟರಿ (೧೯೧೪–೧೯೪೫)'' ಹ್ಯಾಮಿಶ್ ಹ್ಯಾಮಿಲ್ಟನ್ ೧೯೬೧ ಪು. ೪೦೪</ref> ಇತರರಾದ ರೋಡ್‌ ಜೆಮ್ಸ್‌ರಂತಹವರು ಚರ್ಚಿಲ್‌ ಅವರು ಯಾವುದೇ ದುರುದ್ದೇಶಗಳಿಲ್ಲದೇ ರಾಜನನ್ನು ಬೆಂಬಲಿಸಿದ್ದಾರೆ ಅವರು ರಾಜನನ್ನು ಕೇವಲ ಗೌರವದಿಂದ ಬೆಂಬಲಿಸಿದ್ದಾರೆ ಎಂದು ಬಿಂಬಿಸಿದ್ದಾರೆ.<ref>ಜೇಮ್ಸ್ ಪು. ೩೫೩</ref> ===ಗಡಿಪಾರಿನಿಂದ ವಾಪಸ್=== [[File:Churchill V sign HU 55521.jpg|thumb|ವಿನ್‌ಸ್ಟನ್ ಚರ್ಚಿಲ್ ತಮ್ಮ 'V' ಚಿಹ್ನೆ ತೋರಿಸುತ್ತಿರುವುದು]] ಚರ್ಚಿಲ್‌ ಅವರು ನಂತರ ತನ್ನ ಬಗ್ಗೆ ಹೇಳಿಕೊಳ್ಳುತ್ತಾ ತನ್ನ ಅವಶ್ಯಕತೆಯ ಜರ್ಮನಿಯ ವಿರುದ್ದ ಕಠೋರವಾಗಿ ಮಾತನಾಡಲು ಬೇಕಾಗಿದೆ ಎಂದು ನುಡಿದರು. ಇದು ಸತ್ಯವೂ ಆಗಿತ್ತು ಹೇಗೆಂದರೆ ೧೯೩೦ದಶಕದಲ್ಲಿ ಅವರು ಹೌಸ್‌ ಆಪ್‌ ಕಾಮನ್ಸ್‌ನಲ್ಲಿ ಬೆಂಬಲಿಗರನ್ನು ಹೊಂದಿದ್ದರು. ಅವರಿಗೆ ಸರ್ಕಾರದಲ್ಲಿ ನಡೆಯುವ ವಿಷಯಗಳೂ ಕೂಡ ದೊರೆಯುತ್ತಿದ್ದವು. ಹೆಚ್ಚಾಗಿ ಯುದ್ದ ಮಂತ್ರಿಂಡಲವಲಯದಿಂದ ಅವರಿಗೆ ಸುದ್ದಿಯು ರವಾನೆಯಾಗುತ್ತಿತ್ತು. "ಚರ್ಚಿಲ್‌ ಗುಂಪಿನ" ಡಕ್ಕನ್‌ ಸಂಡೆಗಳು ಮತ್ತು ಬ್ರೆಂಡಾನ್‌ ಬ್ರಾಕೆನ್‌ಗಳು ನಂತರ ಅರ್ಧ ದಶಕದಲ್ಲಿ ಇವರಿಂದಲೇ ನಡೆಯುತ್ತಿತ್ತು. ಇದು ನಂತರ ಶಸ್ತ್ರಸಜ್ಜಿತತ್ವಕ್ಕೆ ಒತ್ತು ನೀಡುತ್ತಿರುವ ಕಾನ್ಸರ್ವೆಟಿವ್‌ ಪಕ್ಷ ಮತ್ತು ಪ್ರಭಲವಾದ ವಿದೇಶಿ ನೀತಿಗಳಿಂದ ವಿಮುಖಗೊಂಡಿದ್ದಾಗಿತ್ತು.<ref>ಈ ಒಳ ಪಕ್ಷಗಳು ಆ‍ಯ್‌೦ಥೋನಿ ಎಡೆನ್ ಮತ್ತು ಲಿಯೋ ಎಮೆರಿ ರೂದ್‌ರನ್ನು ನಾಯಕರಾಗಿ ಹೊಂದಿದ್ದವು ಜೇಮ್ಸ್ ಪುಟ. ೪೨೮ </ref> ಚರ್ಚಿಲ್‌ ಸರ್ಕಾರದ ಹಲವು ನೀತಿಗಳಲ್ಲಿ ತಮ್ಮ ಪಾತ್ರಗಳನ್ನು ವಹಿಸುವುದನ್ನು ಮುಂದುವರಿಸಿದರು ಮತ್ತು ಇವರನ್ನು ಪರ್ಯಾಯ ನಾಯಕರಾಗಿ ನೋಡಲಾಯಿತು.<ref>ಸಿಂಹಾಸನ ತ್ಯಾಗದ ಬಿಕ್ಕಟ್ಟಿನ ಸಮಯದಲ್ಲಿ ತುಂಬಾ ಸಮಾಲೋಚನೆ ನಡೆಸಿದ್ದ ಮತ್ತು ಗಮನ ಹರಿಸಿದ್ದ ಎಂಬುದಕ್ಕೆ ಈ ಕೆಳಗಿನ ಅಡಿ ಟಿಪ್ಪಣಿ ನೋಡಿ</ref> ಭಾರತದ ಸ್ವತಂತ್ರ ಹೋರಾಟವನ್ನು ಚರ್ಚಿಲ್‌ ಅವರು ವಿರೋಧಿಸುತ್ತಿರುವಾಗಲೂ ಕೂಡ ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಮಾಹಿತಿಗಳನ್ನು ಅವರು ತಿಳಿದುಕೊಳ್ಳುತ್ತಿದ್ದರು. ೧೯೩೨ರಲ್ಲಿ ಚರ್ಚಿಲ್‌ ಅವರ ಹತ್ತಿರದ ಮನೆಯವರಾದ ಮೇಜರ್‌ ಡೆಸ್ಮೊಂಡ್‌ ಮತ್ತು ರಾಮ್ಸಿ ಮೆಕ್‌ಡೊನಾಲ್ಡ್‌ ಇವರು ಜರ್ಮನ್‌ನ ವಾಯುಪಡೆಯ ಬಗ್ಗೆ ಮಾಹಿತಿಯನ್ನು ನೀಡಿದರು.<ref>ಜೇಮ್ಸ್ ಪು. ೩೦೨</ref> ೧೯೩೦ ನಂತರ ಮೊರ್ಟೊನ್‌ ಅವರು ಉಳಿದ ದೇಶಗಳ ಸೈನಿಕ ಮಾಹಿತಿ ಮತ್ತು ಯುದ್ದಸನ್ನದ್ದತೆಯನ್ನು ತಿಳಿಸುವ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಲಾರ್ಡ್‌ ಸ್ವಿನ್ಟಾನ್‌ ಅವರು ವಾಯುದಳದ ಮುಖ್ಯಸ್ಥರಾದರು ಮತ್ತು ೧೯೩೪ರಲ್ಲಿ ಬಲ್ಡಿವಿನ್‌ ಅವರ ಒಪ್ಪಿಗೆಯ ಮೇರೆಗೆ ಚರ್ಚಿಲ್‌ ಅವರಿಗೆ ಅಧಿಕೃತ ಮತ್ತು ಗುಟ್ಟಾದ ವಿಷಯಗಳನ್ನು ಕಲೆಹಾಕಲು ಅನುಮತಿಯನ್ನು ನೀಡಲಾಯಿತು. ಚರ್ಚಿಲ್‌ ಅವರು ಸರ್ಕಾರದ ಉನ್ನತ ಹುದ್ದೆಯಲ್ಲಿ ಮುಂದುವರಿಯಬಹುದೆಂಬ ಬರವಸೆಯಿಂದ ಸ್ವಿನ್‌ಟೊನ್‌ ಈ ರೀತಿ ಮಾಡಿದರು. ಅವರು ಗಾಳಿಸುದ್ದಿಯನ್ನು ನಂಬುವವರಿಗಿಂತ ಸುದ್ದಿಯನ್ನು ತಿಳಿದುಕೊಳ್ಳುವ ನಿರ್ಣಾಯಕರೇ ಮೇಲೆಂದು ಅವರು ತಿಳಿದುಕೊಂಡಿದ್ದರು.<ref>ರೂಡ್ ಜೇಮ್ಸ್ ಪುಪು. ೩೧೬–೧೮</ref> ಆದರೆ ಚರ್ಚಿಲ್‌ ಅವರು ಕ್ರೂರ ನಿರ್ಣಾಯಯಕರಾಗಿದ್ದರು. ಮತ್ತು [[ಅಡೋಲ್ಫ್ ಹಿಟ್ಲರ್|ಅಡಾಲ್ಪ್‌ ಹಿಲ್ಟರ್‌]]ನನ್ನು ಸಂತೃಪ್ತಿಗೊಳಿಸುವ ನೆವಿಲ್ಲೆ ಚಂಬರ್ಲಿಯನ್‌ ಅವರ ನಿರ್ಣಾಯಕರಾಗಿದ್ದರು. ಮತ್ತು ಹೌಸ್‌ ಆಪ್‌ ಕಾಮನ್ಸ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು "ನಿಮಗೆ ಯುದ್ದ ಮತ್ತು ಅಗೌರವಗಳಲ್ಲಿ ಒಂದು ಅವಕಾಶಗಳನ್ನು ಕೊಡಲಾಗಿತ್ತು.<ref>ಪಿಕ್‌ನೆಟ್, ಇತ್ಯಾದಿ.,ಪುಪು. ೧೪೯–೫೦</ref> ನೀವು ಅಗೌರವವನ್ನೇ ಆಯ್ಕೆ ಮಾಡಿಕೊಂಡಿದ್ದಿರಿ ಮತ್ತು ನಿವು ಯುದ್ದವನ್ನೇ ಮಾಡಬೇಕಾಗುತ್ತದೆ" ಎಂದು ನುಡಿದರು.<ref>''ಕರೆಂಟ್ ಬಯಾಗ್ರಫಿ ೧೯೪೨'', ಪು. ೧೫೫</ref> ==ಪ್ರಧಾನ ಮಂತ್ರಿಯಾಗಿ ಮೊದಲ ಅವಧಿ== ==="ವಿನ್ಸ್‌ಟನ್‌ ಅವರ ಪುನರಾಗಮನ"=== ಎರಡನೇ ಮಹಾಯುದ್ದ ಘೋಷಣೆಯಾದ ನಂತರ ಸೆಪ್ಟೆಂಬರ್‍ ೩ ೧೯೩೯ ರಂದು ಬ್ರಿಟನ್ ದೇಶವು ಜರ್ಮನಿಯ ಮೇಲೆ ಯುದ್ದ ಘೋಷಿಸಿತು. ಚರ್ಚಿಲ್ ಅವರು ಮೊದಲ ಆಡ್ಮಿರಲ್ ನಾಯಕರಾಗಿ ನೇಮಕಗೊಂಡರು ಮತ್ತು ಯುದ್ದ ಸಮಿತಿಯ ಸದಸ್ಯರೂ ಆದರು. ಮೊದಲ ಮಹಾಯುದ್ದದ ಅವಧಿಯಿಂದಲೂ ಈ ಸಮಿತಿಯಲ್ಲಿ ಅವರು ಒಂದು ಭಾಗವಾಗಿದ್ದರು. ಯಾವಾಗ "ವಿನ್ಸ್‌ಟನ್ ಈಸ್ ಬ್ಯಾಕ್" ಎಂದು ಆಡ್ಮಿರಲ್ ಸಮಿತಿಯು ನೌಕಾ ದಳಕ್ಕೆ ಮಾಹಿತಿಯನ್ನು ಕಳುಹಿಸಿತೋ, ಆಗಲೇ ಚರ್ಚಿಲ್ ಅವರು "ಫೋನಿ ಯುದ್ದ" ಎಂದು ಕರೆಯುವ ಯುದ್ದತಂತ್ರವೊಂದರಲ್ಲಿ ಒಬ್ಬ ಉನ್ನತ ಲಕ್ಷಣವುಳ್ಳ ಸೇನಾ ಆಡಳಿತಗಾರ ಎಂದು ಸಾಬೀತಾದರು.<ref>ಚರ್ಚಿಲ್‌, ವಿನ್‌ಸ್ಟನ್: "ದಿ ಸೆಕೆಂಡ್ ವರ್ಲ್ಡ್ ವಾರ್" (ಸಂಕ್ಷಿಪ್ತ ಸಂಪಾದನೆ), ಪುಟ. ೧೬೩. ಪಿಮ್ಲಿಕೊ, ೨೦೦೨. ISBN ೦-೭೧೨೬-೬೭೦೨-೪</ref><ref name="papers-bio">{{cite web|url=http://www.chu.cam.ac.uk/archives/churchill_papers/biography/|title=The Churchill Papers: Biographical History|accessdate=26 February 2007|first=Piers|last=Brendon|publisher=[[Churchill Archives Centre]], [[Churchill College, Cambridge]]|archive-date=13 ನವೆಂಬರ್ 2008|archive-url=https://web.archive.org/web/20081113141515/http://www.chu.cam.ac.uk/archives/churchill_papers/biography/|url-status=dead}}</ref> ಈ ತಂತ್ರದ ಯುದ್ದವು ಸಮುದ್ರದಲ್ಲಿ ಮಾತ್ರ ಗುರುತಿಸಬಹುದಾದ ಒಂದು ಕಲೆಯಾಗಿದೆ. ಚರ್ಚಿಲ್ ಅವರು ಅಲಿಪ್ತ ರಾಷ್ಟ್ರಗಳಾದ ನಾರ್ವಿಕ್ ದೇಶದ ನಾರ್‌ವ್ಜೇನ್ ಕಬ್ಬಿಣದ ಅದಿರು ಕೋಟೆ ಮತ್ತು ಕಿರುನಾ,ಸ್ವೀಡನ್‌ಗಳಲ್ಲಿ, ಈ ಮೊದಲು ಯುದ್ದದಲ್ಲಿ ಸೈನಿಕ ರಕ್ಷಣೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆದಾಗಿಯೂ ಚಂಬರ್ಲೇನ್ ಮತ್ತು ಇನ್ನುಳಿದ ಯುದ್ದ ಸಮಿತಿ ಸದಸ್ಯರುಗಳು ಒಪ್ಪಲಿಲ್ಲ ಮತ್ತು ಈ ಕಾರಣದಿಂದ ನಾರ್ವೆ ದೇಶದ ಮೇಲೆ ನಡೆಸಿದ ಜರ್ಮನ್ ಕಾಯಾಚರಣೆಯ ಯಶಸ್ಸು ವಿಳಂಬವಾಯಿತು. [[File:Wc0107-04780r.jpg|thumb|1940ರ ಬ್ರಿಟನ್ ಯುದ್ಧದಲ್ಲಿ ವಾಯುದಾಳಿ ಎಚ್ಚರಿಕೆ ನೀಡುವಾಗ ಚರ್ಚಿಲ್‌ ಹೆಲ್ಮೆಟ್ ಧರಿಸಿರುವುದು]] ===ಯುದ್ಧದ ಕಹಿ ಅಧ್ಯಾಯದ ಆರಂಭ=== {{See also|Attack on Mers-el-Kébir}} ೧೦ ಮೇ ೧೯೪೦ ರಂದು ಒಂದು ತಾಸಿನ ಮೊದಲು ಫ್ರಾನ್ಸ್ ಮೇಲಿನ ಜರ್ಮನ್ ಆಕ್ರಮಣವು ಮಿಂಚಿನ ವೇಗದಲ್ಲಿ ಸಣ್ಣ ದೇಶಗಳತ್ತ ಮುಂದುವರೆದರೂ, ನಾರ್ವೆ ಮೇಲಿನ ಧಾಳಿಯ ಸೋಲು, ದೇಶವು ಚಂಬರ್ಲಿನ್ ಅವರ ಯುದ್ದ ಸಾರಥ್ಯದ ಮೇಲೆ ವಿಶ್ವಾಸ ಕಳೆದುಕೊಳ್ಳಲು ಕಾರಣವಾಯಿತು ಅದರಿಂದ ಚಂಬರ್ಲಿನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಾಮಾನ್ಯವಾಗಿ ಘಟನೆಗಳ ಅವಲೋಕನದ ವಿವರವನ್ನು ಅವಲೋಕಿಸಿದಾಗ, ಲಾರ್ಡ್ ಹ್ಯಾಲಿಫ್ಯಾಕ್ಸ್ ಅವರು ಪ್ರಧಾನಿಯವರನ್ನು ಹುದ್ದೆಯಿಂದ ಕೆಳಗಿಳಿಸಿದರು. ಕಾರಣವೆಂದರೆ, ಪ್ರಧಾನಿಯವರು, ಹೌಸ್ ಆಫ್ ಕಾಮನ್ಸ್‌ನ ಬದಲಾಗಿ ಹೌಸ್ ಆಫ್ ಲಾರ್ಡ್‌‌ನ ಒಬ್ಬ ಸದಸ್ಯರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ನಂಬಿದ್ದರು. ಆದಾಗಿಯೂ ಪ್ರಧಾನ ಮಂತ್ರಿಗಳು ಸಾಂಪ್ರದಾಯಕವಾಗಿ ರಾಜನಿಗೆ ಆಡಳಿತದಲ್ಲಿ ಮುಂದುವರೆಯುವಂತೆ ಸಲಹೆ ನೀಡಲಿಲ್ಲ. ಚಂಬರ್ಲಿನ್ ಅವರು ಹೌಸ್ ಆಫ್ ಕಾಮನ್‌ನ ಮೂರು ಮುಖ್ಯ ಪಾರ್ಟಿಗಳ ಮೇಲೆ ಅಧೀನತೆ ಹೊಂದಿರುವ ವ್ಯಕ್ತಿಯನ್ನು ಬಯಸಿದ್ದರು. ಚಂಬರ್ಲಿನ್, ಹ್ಯಾಲಿಫ್ಯಾಕ್ಸ್,ಚರ್ಚಿಲ್‌ ಮತ್ತು ಡೇವಿಡ್ ಮಾರ್ಗಿಸನ್ ಅವರ ನಡುವೆ ನಡೆದ ಮಾತುಕತೆಯ ನಂತರ, ಸರ್ಕಾರದ ಮುಖ್ಯಸ್ಥ ವ್ಹಿಪ್ ಅವರು ಚರ್ಚಿಲ್ ಅವರನ್ನು ಶಿಪಾರಸ್ಸು ಮಾಡಿದರು. ಸಾಂವಿಧಾನಿಕ ರಾಜನಾದ ಜಾರ್ಜ್ VI ಅವರು ಚರ್ಚಿಲ್ ಅವರನ್ನು ಪ್ರಧಾನಿಯಾಗುವಂತೆ ಕೇಳಿಕೊಂಡರು. ಚರ್ಚಿಲ್‌ ಅವರ ಮೊದಲ ಕೆಲಸವು ಚಂಬರ್ಲಿನ್ ಅವರಿಗೆ ತಮಗೆ ಬೆಂಬಲ ನೀಡಿದ್ದಕ್ಕಾಗಿ ಅಭಿನಂದಿಸಿದುದಾಗಿತ್ತು.<ref>ಸೆಲ್ಫ್, ರಾಬರ್ಟ್ (೨೦೦೬). ''ನೆವಲ್ಲಿ ಚೆಂಬರ್ಲಿನ್: ಎ ಬಯೋಗ್ರಫಿ'', ಪುಟ. ೪೩೧. ಆ‍ಯ್‌ಶ್‌ಗೇಟ್. ISBN ೯೭೮-೦-೭೫೪೬-೫೬೧೫-೯.</ref> [[File:Winston Churchill As Prime Minister 1940-45 H10688.jpg|thumb|left|ಚರ್ಚಿಲ್‌, ಜೂನ್ 1941ರಲ್ಲಿ ಸ್ಟೆನ್ ಸಬ್‌ಮಷಿನ್ ಗನ್‌ನಿಂದ ಗುರಿಯಿಡುತ್ತಿರುವುದು.ಚರ್ಚಿಲ್‌ ಎಡ ಭಾಗದಲ್ಲಿ ಪಿನ್ ಸ್ಟ್ರಿಪ್ಡ್ ಸೂಟ್ ಮತ್ತು ಟ್ರಿಬ್ಲಿ ಧರಿಸಿದ ವ್ಯಕ್ತಿ ಅವರ ಅಂಗರಕ್ಷಕ ವಾಲ್ಟರ್ ಎಚ್.ಥಾಮ್ಸನ್]] ಹಲವರಲ್ಲಿ ಪ್ರಪ್ರಥಮವಾಗಿ ಚರ್ಚಿಲ್‌ ಅವರು ಎರಡನೇ ಮಹಾಯುದ್ದದ ಅವಧಿಯಲ್ಲಿ ಹಿಟ್ಲರ್‌ನಿಂದ ಆತಂಕ ಹೆಚ್ಚುತ್ತರುವುದನ್ನು ಗುರುತಿಸಿದರು. ಆದರೆ ಅವರ ಎಚ್ಚರಿಕೆಯು ನಿರ್ಲಕ್ಷಿಸಲ್ಪಟ್ಟಿತು. ಆದಾಗಿಯೂ ಬ್ರಿಟಿಷ್ ಸಾರ್ವಜನಿಕ ಘಟಕ ಮತ್ತು ರಾಜಕೀಯ ಭಾವುಕತೆಯು ಪ್ರಧಾನ ಜರ್ಮನಿಯೊಂದಿಗೆ ಶಾಂತಿ ಒಪ್ಪಂದ ಏರ್ಪಡಲು ಕಾರಣವಾಯಿತು. ಅವರ ಪರ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಲಾರ್ಡ್ ಹ್ಯಾಲಿಫ್ಯಾಕ್ಸ್ ಅವರೊಂದಿಗೆ ಮಾತುಕತೆ ನಡೆದಾಗಿಯೂ, ಚರ್ಚಿಲ್ ಅವರು ಹಿಟ್ಲರ್‍ ಜರ್ಮನಿಯೊಂದಿಗೆ ಕದನ ವಿರಾಮವನ್ನು ಪರಿಗಣಿಸಲು ತಿರಸ್ಕರಿಸಿದರು.<ref>ಬನ್ಗೆ ೨೦೦೦, ಪುಟ. ೧೧</ref> ಅವರ ವಾಕ್‌ಚಾತುರ್ಯದ ಉಪಯೋಗದಿಂದ ಸಾರ್ವಜನಿಕರಲ್ಲಿ ಶಾಂತಿ ಸಂಧಾನದ ಠರಾವನ್ನು ಅಂಗೀಕರಿಸಲು ವಿರೋಧ ವ್ಯಕ್ತವಾದ್ದರಿಂದ ಬ್ರಿಟಿಷರು ದೀರ್ಘಾವಧಿಯ ಯುದ್ದಕ್ಕೆ ಸನ್ನದ್ದರಾಗಬೇಕಾಯಿತು.<ref>ಜೆನ್ಕಿನ್ಸ್, ಪುಪು. ೬೧೬–೪೬</ref> ಮುಂಬರುವ ಯುದ್ದದ ಕುರಿತು ವಿಶ್ಲೇಶಣೆ ಮಂಡಿಸುತ್ತಾ, ಚರ್ಚಿಲ್ ಅವರು ೧೮ ಜೂನ್ ೧೯೪೦ ರಂದು ಕಾಮನ್ ಹೌಸ್‌ನಲ್ಲಿ ಮಾಡಿದ ತಮ್ಮ "ಫೈನೆಸ್ಟ್ ಹವರ್‍" ಭಾಷಣದಲ್ಲಿ ಮಾತನಾಡುತ್ತಾ,"ನಾನು ಬ್ರಿಟನ್ ಯುದ್ದ ಪ್ರಾರಂಭವಾಗುವುದನ್ನು ನಿರೀಕ್ಷಿಸುತ್ತಿದ್ದೇನೆ" ಎಂದರು.<ref>ಜೆನ್ಕಿನ್ಸ್, ಪು. ೬೨೧</ref> ಜರ್ಮನಿಯೊಂದಿಗೆ ಕದನವಿರಾಮವನ್ನು ತಿರಸ್ಕರಿಸುವುದರ ಮೂಲಕ ಚರ್ಚಿಲ್ ಅವರು [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯ]]ದಲ್ಲಿ ನಿಯಂತ್ರಣವನ್ನು ಕಾಯ್ದುಕೊಂಡರು ಮತ್ತು ೧೯೪೨–೪೫ ವರೆಗಿನ ಸಂಯುಕ್ತ ಧಾಳಿಗಳಿಗೆ ನೆಲೆಯೊಂದನ್ನು ರಚಿಸಿಕೊಂಡರು. [[ಸೊವಿಯೆಟ್ ಒಕ್ಕೂಟ|ಸೋವಿಯತ್ ಒಕ್ಕುಟ]] ಮತ್ತು ಪಶ್ಚಿಮ ಯುರೋಪ್‌ಗಳ ವಶಕ್ಕೆ ಬ್ರಿಟನ್ ವೇದಿಕೆಯಾಗಿ ಪರಿಣಮಿಸಿತು. ಈ ಹಿಂದಿನ ಟೀಕೆಗಳನ್ನು ಅನುಲಕ್ಷಿಸಿ ಚರ್ಚಿಲ್ ಅವರು ಯುದ್ದದ ಕಾರ್ಯತಂತ್ರ ರೂಪಣೆಗೆ ಏಕೈಕ ಮಂತ್ರಿಯೋರ್ವರನ್ನು ನಿಯೋಜಿಸುವುದರ ಬದಲಾಗಿ ಹೆಚ್ಚುವರಿಯಾಗಿ ಒಂದು ರಕ್ಷಣಾ ಮಂತ್ರಿ ಹುದ್ದೆಯನ್ನು ರಚಿಸಿದರು. ಅವರು ತಕ್ಷಣ ತಮ್ಮ ಸ್ನೇಹಿತ ಮತ್ತು ನಂಬಿಕಸ್ಥ, ಕೈಗಾರಿಕಾ ಉದ್ಯಮಿ ಮತ್ತು ದಿನಪತ್ರಿಕೆ ವ್ಯಾಪಾರಿ ಲಾರ್ಡ್ ಬೀವರ್‌ಬ್ರೂಕ್‌ರನ್ನು ಏರ್‌ಕ್ರಾಫ್ಟ್ ಉತ್ಪಾದನೆಯ ಉಸ್ತುವಾರಿಯನ್ನು ನೋಡಿಕೊಳುವುದಕ್ಕೆ ನೇಮಿಸಿದರು. ಬಿವೇರ್‌ ಬ್ರೂಕ್ ಅವರ ಕುಶಾಗ್ರ ವ್ಯಾಪಾರಿ ಬುದ್ಧಿಯು ಬ್ರಿಟನ್‌ಗೆ ವಿಮಾನಗಳ ಉತ್ಪಾದನೆಗೆ ಮತ್ತು ತಂತ್ರಜ್ಞಾನದಲ್ಲಿ ಒಳ್ಳೆಯ ಉತ್ತೇಜನ ನೀಡಿತು ಮತ್ತು ನಂತರದ ಯುದ್ದದಲ್ಲಿ ವ್ಯತ್ಯಾಸದ ಅನುಭವ ನೀಡಿತು.<ref>ಅಲೆನ್, ಹರ್ಬರ್ಟ್ ರೇಮಂಡ್. ಹೂ ಓನ್ ದ ಬ್ಯಾಟಲ್ ಆಫ್ ಬ್ರಿಟನ್? ಲಂಡನ್: ಆರ್ಥರ್ ಬರ್ಕರ್, ೧೯೭೪. ISBN ೦-೧೯-೫೭೯೫೫೧-೨.</ref> [[File:Winston Churchill at Coventry Cathedral cph.3a18421.jpg|thumb|ಕವೆಂಟ್ರಿ ಕೆಥಡ್ರಾಲ್ ಭಗ್ನಾವಶೇಷಗಳ ಮೂಲಕ ಹಾದು ಹೋಗುತ್ತಿರುವ ವಿನ್‌ಸ್ಟನ್ ಚರ್ಚಿಲ್ 1941]] ಚರ್ಚಿಲ್‌‌ರ ಭಾಷಣಗಳು ಬ್ರಿಟೀಷ್ ಯುದ್ಧವ್ಯೂಹಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡುವಂತವಾಗಿದ್ದವು. ಪ್ರಧಾನಿಯಾದ ನಂತರ ಅವರು ಪ್ರಥಮವಾಗಿ ಮಾಡಿದ ಭಾಷಣದಲ್ಲಿ, "ನಾನು ಕೊಡುಗೆಗಾಗಿ ಏನನ್ನೂ ಹೊಂದಿಲ್ಲ ಆದರೆ ರಕ್ತ, ಶ್ರಮ, ಕಣ್ಣೀರು ಮತ್ತು ಬೆವರನ್ನು ಕೊಡಲು ತಯಾರಿದ್ದೇನೆ" ಎಂದಿದ್ದು ಭಾರೀ ಪ್ರಸಿದ್ದವಾಯಿತು. ನಂತರ ಈ ಮಾತಿಗೆ ಸಾಮ್ಯವಾಗಿರುವಂತಹದ್ದೇ ಇನ್ನೆರಡು ಮಾತುಗಳನ್ನು ಬ್ರಿಟನ್ ಯುದ್ದಕ್ಕೂ ಮುಂಚೆ ಹೇಳಿದ್ದರು. ಅವುಗಳಲ್ಲಿ ಒಂದು ಈ ಕೆಳಗಿನ ಮಾತುಗಳನ್ನು ಒಳಗೊಂಡಿತ್ತು: {{quote|... we shall fight in France, we shall fight on the seas and oceans, we shall fight with growing confidence and growing strength in the air, we shall defend our island, whatever the cost may be, [[we shall fight on the beaches]], we shall fight on the landing grounds, we shall fight in the fields and in the streets, we shall fight in the hills; we shall never surrender.<ref name="centre-beaches">{{cite web|url=http://www.winstonchurchill.org/learn/speeches/speeches-of-winston-churchill/128-we-shall-fight-on-the-beaches|title=We Shall Fight on the Beaches, 4 June 1940|accessdate=20 December 2007|publisher=Churchill Centre}}</ref>}} ಮತ್ತೊಂದು: {{quote|Let us therefore brace ourselves to our duties, and so bear ourselves, that if the British Empire and its Commonwealth last for a thousand years, men will still say, '[[This was their finest hour]]'.<ref name="centre-finesthour">{{cite web|url=http://www.winstonchurchill.org/learn/speeches/speeches-of-winston-churchill/122-their-finest-hour|title=Their Finest Hour, 18 June 1940|accessdate=20 December 2007|publisher=Churchill Centre}}</ref>}} [[File:Winston Churchill flanked by the Chief of the Imperial General Staff, Field Marshal Sir Alan Brooke and General Sir Bernard Montgomery, commanding 21st Army Group, at Monty's mobile headquarters in Normandy, 12 June 1944 (TR1838).jpg|thumb|ಫೀಲ್ಡ್ ಮಾರ್ಷಲ್ ಅಲಾನ್ ಬ್ರೂಕ್(ಎಡ), ಫೀಲ್ಡ್ ಮಾರ್ಷಲ್ ಬೆರ್ನಾರ್ಡ್ ಮೊಂಟ್ಗೊಮೇರಿ ಜೊತೆ ಚರ್ಚಿಲ್‌ 1944]] ಬ್ರಿಟನ್ ಯುದ್ದದ ಉತ್ತುಂಗ ಸ್ಥಿತಿಯಲ್ಲಿ ಅವರ ಹಾಯಿಹಗ್ಗದ ತರಹದ ಸಮೀಕ್ಷೆಯ ಪರಿಸ್ಥಿತಿಯ ನೆನಪಿಡಬಹುದಾದ ಲೈನ್, "ಮಾನವ ಸಂಘರ್ಷದ ರಣರಂಗವಿಲ್ಲದೇ ಹಲವಾರು ಜನರಿಂದ ''[[ಕೆಲವು ಜನರವರೆಗೆ]]'' ಹಲವಾರು ದೇಶಗಳು ಆಳಲ್ಪಟ್ಟಿವೆ" ಎಂಬ ವಾಕ್ಯವನ್ನೂ ಒಳಗೊಂಡಿತ್ತು. ಇದು ಗೆದ್ದು ಬಂದಂತಹ ಆರ್‌ಎಎಫ್‌ ಫೈಟರ್‌ ಫೈಲಟ್‌ಗಳು ಅವರಿಗೆ ಅಧೀನರಾಗುವಂತಹ ಪರಿಸ್ಥಿತಿಯುಂಟುಮಾಡಿತು.<ref>ಸ್ಪೀಚ್ ಟು ದ ಹೌಸ್ ಆಫ್ ಕಾಮನ್ಸ್ ಆನ್ ೨೦ ಅಗಸ್ಟ್ ೧೯೪೦</ref> ಅವರು ಪ್ರಸ್ತುತದಲ್ಲಿ ಬ್ಯಾಟಲ್ ಆಫ್ ಬ್ರಿಟನ್ ಬಂಕರ್ ಎಂದು ಕರೆಯಲ್ಪಡುವ ಆರ್‌ಎ‌ಎಫ್ ಅಕ್ಸ್‌ಬ್ರಿಜ್‌ನಲ್ಲಿ ೧೬ ಅಗಸ್ಟ್ ೧೯೪೦ ರಂದು ಮೊದಲು ತಮ್ಮ ಎಕ್ಸಿಟ್ ಫಾರ್ಮ್ ಸಂಖ್ಯೆ ೧೧ಗುಂಪಿನ ಅಂಡರ್‌ಗ್ರೌಂಡ್ ಬಂಕರ್ ಬಗ್ಗೆ ಈ ಮತುಗಳನ್ನು ಹೇಳಿದರು. ೧೦ ನವೆಂಬರ್ ೧೯೪೨ ರಲ್ಲಿ ಲಂಡನ್‌ನ ಮ್ಯಾನ್‌ಷನ್ ಹೌಸ್‌ನ ಲಾರ್ಡ್ ಮೇಯರ್ಸ್ ಲ್ಯುಂಚಿಯಾನ್‌ನಲ್ಲಿ ಸೆಕೆಂಡ್ ಬ್ಯಾಟಲ್ ಆಫ್ ಅಲ್ ಅಲಾಮೈನ್‌ನಲ್ಲಿನ ಅಸಂಬಂಧಿತ ಜಯಕ್ಕೆ ಪ್ರತಿಕ್ರಿಯೆಯಾಗಿ ಅವರು ನೀಡಿದ ಭಾಷಣವು ಅವರ ಅತ್ಯಂತ ಸ್ಮರಣೀಯ ಭಾಷಣವಾಗಿತ್ತು: {{quote|This is not the end. It is not even the beginning of the end. But it is, perhaps, the end of the beginning.<ref name="centre-endofthebeginning">{{cite web|url=http://www.winstonchurchill.org/learn/speeches/quotations|title=Famous Quotations and Stories|accessdate=28 August 2009|publisher=Churchill Centre}}</ref>}} ಜೀವನಾಧಾರಕ್ಕೆ ಹೆಚ್ಚಿನದೇನನ್ನೂ ಹೊಂದದೇ ಅಥವಾ ಬ್ರಿಟಿಷ್ ಜನರಿಗೆ ಕೊಡಮಾಡಲು ಯಾವುದೇ ಒಳ್ಳೆಯ ಸುದ್ದಿಯಿಲ್ಲದೇ, ಚರ್ಚಿಲ್ ಅಪಾಯದ ಸ್ಪಷ್ಟತೆ ಇದ್ದರೂ ಬೇಕಂತಲೇ ಅದನ್ನು ಸವಾಲಾಗಿ ತೆಗೆದುಕೊಂಡರು. "ವಾಕ್ ಶಕ್ತಿ" ಯ ಬಗ್ಗೆ ಬರೆಯುತ್ತಾ ಚರ್ಚಿಲ್ ಅವರು "ಇದನ್ನು ಯಾರಿಂದಾದರೂ ಅನುಗ್ರಹಿಸಲೂ ಸಾಧ್ಯವಿಲ್ಲ ಮತ್ತು ಪೂರ್ತಿಯಾಗಿ ಯಾರಿಂದಲೂ ಪಡೆದುಕೊಳ್ಳಲೂ ಸಾಧ್ಯವಿಲ್ಲ, ಆದರೆ ಬೆಳೆಸಲ್ಪಡುತ್ತದೆ." ಆದರೆ ಎಲ್ಲವೂ ಕೂಡ ಅವರ ಮಾತಿನ ಮೂಲಕ ಆಕರ್ಷಿಸಲ್ಪಡುವುದಿಲ್ಲ. ಎಲ್ಲರೂ ಆಡಂಭರದ ಭಾಷಣದಿಂದ ಮರುಳಾಗುವುದಿಲ್ಲ. ಆಸ್ಟ್ರೇಲಿಯಾದ ಪ್ರಧಾನಿಯಾಗಿದ್ದ ರಾಬರ್ಟ್ ಮೆಂಜೀಸ್ ಅವರು ಸ್ವಂತಕ್ಕೆ ಅನುವಾದಕಾರನನ್ನು ಹೊಂದಿದ್ದರು ಮತ್ತು ಎರಡನೇ ಮಹಾಯುದ್ದದ ಸಮಯದಲ್ಲಿ ಚರ್ಚ್‌ಲ್‌ ಅವರ ಬಗ್ಗೆ ಹೇಳುತ್ತಾ, "ಅವರ ನಿಜವಾದ ನಿರಂಕುಶಾಧಿಕಾರವು ಉಜ್ವಲವಾದ ಮಾತುಗಳಿಂದ ಸಿದ್ದಿಸಿತ್ತು ಮತ್ತು ನನ್ನ ಮನಸ್ಸಿಗೆ ಎಷ್ಟು ಆಕರ್ಷಣೀಯವಾಗಿತ್ತೆಂದರೆ, ಸಂದಿಗ್ಧ ವಿಷಯ ಮತ್ತು ಸನ್ನಿವೇಶಗಳೆಲ್ಲವನ್ನೂ ಕೂಡಾ ಆಚೆಗಿರಿಸಿಬಿಡುತ್ತಿದ್ದೆ" ಎಂದರು.<ref>{{cite web|last=Menzies|first=Robert|url=http://www.oph.gov.au/menzies/churchillandthewarcabinet.htm|title=Menzies; 1941 War Diary – Churchill and the War Cabinet|accessdate=23 December 2007|archive-date=28 ಡಿಸೆಂಬರ್ 2007|archive-url=https://web.archive.org/web/20071228111033/http://www.oph.gov.au/menzies/churchillandthewarcabinet.htm|url-status=dead}}</ref> ಮತ್ತೊಂದು ಇದೇ ರೀತಿಯ ಬರಹವು ಹೀಗೆ ಹೇಳುತ್ತದೆ, "ಅವರು ವಿರಾಮವಿಲ್ಲದೇ ದುಡಿಯುವವರ ಶಬ್ದಗಳಿಂದಲೇ ತಮ್ಮ ತಲೆಯಲ್ಲಿ ಉಪಾಯಗಳನ್ನು ಬೆಳೆಸಿಕೊಂಡರು.... ಮತ್ತು ತಮ್ಮಷ್ಟಕ್ಕೇ ಜೀತದಾಳುಗಳ ಕುರಿತ ಎಲ್ಲಾ ಸತ್ಯಗಳನ್ನು ಮನವರಿಕೆ ಮಾಡಿಕೊಂಡು, ಒಂದು ವೇಳೆ ಇದಕ್ಕೆ ಒಂದು ಭಾರಿ ಅನುಮತಿ ನೀಡಿದರೆ ಅದು ತಮ್ಮ ವಾಕ್ ಶಕ್ತಿಯಿಂದ ಅನಾಗರಿಕ ವ್ಯವಸ್ಥೆಯನ್ನು ಲಂಗುಲಗಾಮಿಲ್ಲದೇ ಜಾರಿಗೊಳಿಸಿದಂತಾಗುತ್ತದೆ ಎಂದುಕೊಂಡರು."<ref>{{cite book|first=John|last=Denson|title=The Costs of War: America's Pyrrhic Victories|location=New York|publisher=Prentice Hall, Inc.|isbn=1-56000-319-7|page=259|year=1997}}</ref> ===ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಸಂಬಂಧಗಳು=== [[File:Winston Churchill 1941 photo by Yousuf Karsh.jpg|thumb|left|205px|ಚರ್ಚಿಲ್‌ ಡಿಸೆಂಬರ್ 1941ರಲ್ಲಿ ಕೆನಡಾದ ಸಂಸತ್ತಿನಲ್ಲಿ ಭಾಷಣ ಮುಗಿಸಿದ ನಂತರ]] [[File:Cairo conference.jpg|thumb|1943ರ ಕೈರೋ ಸಭೆಯಲ್ಲಿ ಜೆನರಾಲಿಸಿಮೊ ಚಿಯಾಂಗ್ ಕೈ-ಶೇಕ್, ಫ್ರ್ಯಾಂಕ್ಲಿನ್ ಡಿ ರೂಸ್ವೆಲ್ಟ್ ಮತ್ತು ಚರ್ಚಿಲ್]] ಚರ್ಚಿಲ್ ಅವರು ಅಮೆರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಮತ್ತು ಉತ್ತರ ಅಟ್ಲಾಂಟಿಕ್ ಜಲಮಾರ್ಗದ ಮೂಲಕ ಆಹಾರ, ತೈಲ ಮತ್ತು ಯುದ್ದ ಶಸ್ತ್ರಾಸ್ತ್ರಗಳ ವ್ಯಾಪಾರ ವಹಿವಾಟಿನಲ್ಲಿ ಯಶಸ್ವಿಯಾದರು.<ref name="Lucaks">ಜಾನ್ ಲುಕಾಕ್ಸ್ [http://www.americanheritage.com/articles/magazine/ah/2008/4/2008_4_28.shtml ] {{Webarchive|url=https://web.archive.org/web/20091003042249/http://www.americanheritage.com/articles/magazine/ah/2008/4/2008_4_28.shtml |date=2009-10-03 }} "ಚರ್ಚಿಲ್‌ ಆಫರ್ಸ್ ಟಾಯಿಲ್ ಆ‍ಯ್‌೦ಡ್ ಟೀಯರ್ಸ್ ಟು ಎಫ್‌ಡಿಆರ್," ''ಅಮೆರಿಕನ್ ಹೆರಿಟೇಜ್'', ಸ್ಪ್ರಿಂಗ್/ಸಮ್ಮರ್ ೨೦೦೮</ref> ಇದೇ ಕಾರಣದಿಂದ ಚರ್ಚಿಲ್ ಅವರು, ೧೯೪೦ ರಲ್ಲಿ ರೂಸ್‌ವೆಲ್ಟ್‌ ಅವರು ಪುನಃ ಆಯ್ಕೆಯಾದ ಮೇಲೆಯೂ ಮುಂದುವರೆಸಿದರು. ಪುನರ್‌ಆಯ್ಕೆಯಾದ ನಂತರ ರೂಸ್‌ವೆಲ್ಟ್‌ ಅವರು ಹಣ ಪಾವತಿ ಮಾಡದ ಹೊರತಾಗಿಯೂ ಬ್ರಿಟನ್‌ಗೆ ಯುದ್ದೋಪಕರಣಗಳನ್ನು ಮತ್ತು ಹಡಗು ಮಾರ್ಗವನ್ನು ಒದಗಿಸಲು ಹೊಸದೊಂದು ವಿಧಾನವನ್ನು ಅಳವಡಿಸಿದರು. ಸರಳವಾಗಿ ಹೇಳುವುದಾದರೆ, ರೂಸ್‌ವೆಲ್ಟ್ ಈ ತೀವ್ರ ದುಬಾರಿ ಸೇವೆಗೆ ಮರುಪಾವತಿ ಮಾಡುವುದು ಯುಎಸ್ ಅನ್ನು ಸಮರ್ಥಿಸುವಂತೆ ಮಾಡುತ್ತದೆ ಎಂಬುದಾಗಿ ಮನವೊಲಿಸಿದರು; ಮತ್ತು ಆದ್ದರಿಂದ ಲೆಂಡ್-ಲೀಸ್ (ಕಡಸಾಲ) ಪಾಲಿಸಿಯು ಜಾರಿಗೆ ಬಂದಿತು. ಚರ್ಚಿಲ್ ಅವರು ಯುದ್ದಸಾಮಗ್ರಿಗಳ ವಿಷಯವಾಗಿ ರೂಸ್‌ವೆಲ್ಟ್‌ ಅವರೊಂದಿಗೆ ೧೨ ಭಾರಿ ಸಭೆಗಳನ್ನು ನಡೆಸಿದರು. ಈ ಮಾತುಕತೆಯಲ್ಲಿ ಅಟ್ಲಾಂಟಿಕ್ ಅಧಿಕಾರ ಪತ್ರ, ಯುರೋಪ್‌ನ ಮೊದಲ ಯುದ್ದ ತಂತ್ರ, ಸಂಯುಕ್ತ ರಾಷ್ಟ್ರಗಳ ಘೋಷಣೆ ಮತ್ತು ಇನ್ನಿತರ ಯುದ್ದ ನಿಯಮಗಳು ಸೇರಿದ್ದವು. ಪರ್ಲ್ ಹಾರ್ಬರ್‍ ಮೇಲೆ ಧಾಳಿ ಮಾಡಿದ ನಂತರ, ಯುಎಸ್ ದೇಶದ ಸಹಾಯ ನಿರೀಕ್ಷಿಸಿದ ಚರ್ಚಿಲ್ ಅವರ ಮೊದಲ ಚಿಂತನೆಯೆಂದರೆ, "೨೬ ಡಿಸೆಂಬರ್‍ ೧೯೪೧ ರಂದು ನಾವು ಯುದ್ದವನ್ನು ಗೆದ್ದಿದ್ದೇವೆ!" ಎಂಬ ಘೋಷಣೆ ಮಾಡುವುದಾಗಿತ್ತು.<ref>{{cite book|last=Stokesbury|first=James L.|title=A Short History of WWII|publisher=William Morrow and Company, Inc.|year=1980|location=New York|page=171|isbn=0-688-03587-6}}</ref> ೨೬ ಡಿಸೆಂಬರ್ ೧೯೪೧ ರಂದು ಯುಎಸ್‌ ಕಾಂಗ್ರೆಸ್ ದೇಶದ ಜಂಟಿ ಸಭೆಯನ್ನು ಉದ್ದೇಶಿಸಿ ಚರ್ಚಿಲ್ ಅವರು ಭಾಷಣ ಮಾಡಿದರು ಮತ್ತು ಜರ್ಮನಿ ಮತ್ತು ಜಪಾನ್ ದೇಶವನ್ನು ಕುರಿತು "ನಾವು ಯಾವ ರೀತಿಯ ಜನರೆಂದು ಅವರು ತಿಳಿದುಕೊಂಡಿರುವರು?" ಎಂದು ಪ್ರಶ್ನಿಸಿದರು.<ref>[http://www.ibiblio.org/pha/policy/1941/411226a.html ಪ್ರೈಮ್ ಮಿನಿಸ್ಟರ್ ವಿನ್‌ಸ್ಟನ್ ಚರ್ಚಿಲ್ಸ್ ಅಡ್ರೆಸ್ ಟು ದ ಕಾಂಗ್ರೆಸ್ ಆಫ್ ದ ಯುನೈಟೆಡ್ ಸ್ಟೇಟ್ಸ್] ೧೯೪೧, IBiblio.org</ref> ಚರ್ಚಿಲ್ ಹ್ಯೂ ಡಾಲ್ಟನ್‌ರ ಮಿನಿಸ್ಟ್ರಿ ಆಫ್ ಇಕನಾಮಿಕ್ ವಾರ್‌ಫೇರ್‌ನ ನಿರ್ದೇಶನದಡಿಯಲ್ಲಿ ಸ್ಪೆಷಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್ (ಎಸ್‌ಒಇ) ಅನ್ನು ಪ್ರಾರಂಭಿಸಿದರು, ಅದು ಗಮನಾರ್ಹವಾದ ಯಶಸ್ಸಿನ ಜೊತೆಗೆ ವಶಪಡಿಸಿಕೊಂಡ ವಿಭಾಗಗಳಲ್ಲಿ ರಹಸ್ಯ, ವಿಧ್ವಂಸಕ ಮತ್ತು ವಿಭಾಜಕ ಕಾರ್ಯಾಚರಣೆಗಳನ್ನು ಸ್ಥಾಪಿಸಿತು, ಆಚರಣೆಗೆ ತಂದಿತು. ರಷ್ಯನ್ನರು ಅವರನ್ನು "ಬ್ರಿಟಿಷ್ ಬುಲ್‌ಡಾಗ್" ಎಂದೇ ಗುರುತಿಸಿದರು. ಚರ್ಚಿಲ್‌ ಅವರ ಆರೋಗ್ಯವು ದುರ್ಬಲಗೊಳ್ಳತೊಡಗಿತು. ಅವರು ವೈಟ್ ಹೌಸ್‌ನಲ್ಲಿ ಡಿಸೆಂಬರ್‍ ೧೯೪೧ ರಲ್ಲಿ ಲಘು ಹೃದಯಾಘಾತಕ್ಕೊಳಗಾದರು ಮತ್ತು ಡಿಸೆಂಬರ್‍ ೧೯೪೩ ರಲ್ಲಿ ನ್ಯುಮೋನಿಯಾಕ್ಕೊಳಗಾದರು. ಇದೆಲ್ಲದರ ಹೊರತಾಗಿಯೂ{{convert|100000|mi|km|-4}} ಯುದ್ದಪರ್ಯಂತವೂ ಇತರ ರಾಷ್ಟ್ರಗಳ ನಾಯಕರುಗಳನ್ನು ಭೇಟಿಮಾಡುವ ಸಲುವಾಗಿ ಪ್ರಯಾಣ ಮಾಡುತ್ತಲೇ ಇದ್ದರು. ಪ್ರಯಾಣ ಸಮಯದಲ್ಲಿ ಭದ್ರತಾ ದೃಷ್ಟಿಯಿಂದ ಅವರು ಸಾಮಾನ್ಯವಾಗಿ ಕೊಲೊನೆಲ್ ವಾರ್ಡೆನ್ ಎಂಬ ಉಪನಾಮದಿಂದ ಹೆಸರಿಸಿಕೊಳ್ಳುತ್ತಿದ್ದರು.<ref>{{cite book|url=https://books.google.com/?id=1Ok4AAAAIAAJ&q=colonel+warden&dq=colonel+warden|title=The War and Colonel Warden|year=1963|chapter=Flight to Cairo|quote=Colonel Warden was his favourite pseudonym|last=Pawle|first=Gerald|publisher=George G. Harrap & Co. Ltd|isbn=0856176370}}</ref> ಚರ್ಚಿಲ್ ಅವರು ಎರಡನೇ ಮಹಾಯುದ್ದದ ಸಮಯದಲ್ಲಿ ಯುರೋಪ್ ಮತ್ತು ಏಷ್ಯಾ ಗಡಿಗಳಲ್ಲಿ ನಡೆದ ಯುದ್ದಕ್ಕೆ ಸಂಬಂಧಿಸಿದ ಪುಸ್ತಕದ ಕುರಿತು ಗೋಷ್ಠಿ ನಡೆಸಿದರು. ಇವುಗಳನ್ನು ೧೯೪೩ ರಲ್ಲೇ ಚರ್ಚೆ ಮಾಡಲಾಗಿತ್ತು. ೧೯೪೪ರಲ್ಲಿ ಎರಡನೇ ಕ್ಯೂಬಿಕ್ ಕಾನ್ಫರೆನ್ಸ್‌ನಲ್ಲಿ ಅವರು ವಿಶೇಷ ದಳ ನಿಯೋಜನೆ ಕುರಿತು ಚಿತ್ರಣ ಮಂಡಿಸಿದರು ಮತ್ತು ಅಮೆರಿಕಾ ಅಧ್ಯಕ್ಷ ಫ್ರಾಂಕ್‌ಲಿನ್ ಡಿ. ರೂಸ್‌ವೆಲ್ಟ್‌ ಅವರೊಂದಿಗೆ ಒರಿಜಿನಲ್ ಮೋರ್‌ಗೆಂಟು ಪ್ಲಾನ್‌ನ ಮತ್ತೊಂದು ಆವೃತ್ತಿಗೆ ಸಹಿ ಮಾಡಿದರು. ಇದರಲ್ಲಿ ಬೇಷರತ್ತಾಗಿ ಶರಣಾದ ಜರ್ಮನಿ ದೇಶವನ್ನು ಮುಖ್ಯವಾಗಿ "ಕೃಷಿ ಮತ್ತು ಪಶುಪಾಲನಾ" ದೇಶವನ್ನಾಗಿ ಬದಲಾಯಿಸುವ ಒಪ್ಪಂದವನ್ನೊಳಗೊಂಡಿತ್ತು."<ref>ಮೈಕೆಲ್ ಆರ್. ಬೆಶ್ಲಾಸ್, (೨೦೦೨) ''ದಿ ಕಾಂಕರರ್ಸ್'' : ಪು. ೧೩೧</ref> ಯುರೋಪಿಯನ್ ಗಡಿಗಳು ಮತ್ತು ವಸಾಹತು ಪ್ರದೇಶಗಳ ಪ್ರಸ್ತಾವನೆಯನ್ನು ಔಪಚಾರಿಕವಾಗಿ [[ಹ್ಯಾರಿ ಎಸ್ ಟ್ರೂಮನ್]], ಚರ್ಚಿಲ್ ಮತ್ತು [[ಜೋಸೆಫ್ ಸ್ಟಾಲಿನ್]] ಅವರು ಪೋಸ್ಟ್‌ಡಮ್‌ನಲ್ಲಿ ಒಪ್ಪಿದರು. ಹ್ಯಾರಿ ಎಸ್ ಟ್ರೂಮನ್ ಅವರೊಂದಿಗೆ ಚರ್ಚಿಲ್‌ ಅವರ ಸುಧೃಢ ಬಾಂಧವ್ಯವು ಎರಡೂ ದೇಶಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿತ್ತು. ಆದರೆ ಅವರು ತಮ್ಮ ನೆಚ್ಚಿನ ಸ್ನೇಹಿತ ಮತ್ತು ತಮ್ಮದೇ ಒಂದು ಭಾಗದಂತಿದ್ದ ರೂಸ್‌ವೆಲ್ಟ್‌ ಅವರನ್ನು ಕಳೆದುಕೊಂಡಿದ್ದಕ್ಕೆ ದುಃಖಿಸಿದ್ದು ಸ್ಪಸ್ಟವಾಯಿತು. ಚರ್ಚಿಲ್ ಅವರು ಟ್ರೂಮನ್ ಅವರಿಗೆ ಮೊದಲ ದಿನವೇ ತಮ್ಮ ಅಗಾಧ ಬೆಂಬಲ ನೀಡಿದರು ಮತ್ತು "ಜಗತ್ತಿಗೆ ಅವಶ್ಯಕತೆಯಿರುವ ಹಾಗೂ ಅನುಕೂಲಕರವಾಗಿರುವ ಒಬ್ಬ ನಾಯಕರು" ಎಂದು ಕರೆದರು.<ref>ಜೆನ್ಕಿನ್ಸ್, ಪು. ೮೪೯</ref> ===ಸೋವಿಯತ್ ಒಕ್ಕೂಟಗಳ ಜೊತೆಗಿನ ಸಂಬಂಧಗಳು=== [[File:ChurchillandInonu.jpg|thumb|ದಕ್ಷಿಣ ಟರ್ಕಿಯಲ್ಲಿರುವ ಯೆನಿಸ್ ರೇಲ್ವೆ ಸ್ಟೇಶನ್‌ನಲ್ಲಿ ಗುಟ್ಟಾಗಿ ಪ್ರಧಾನಿ ಎಸ್ಮೆಟ್ ಇನೊನುರನ್ನು ಭೇಟಿ ಮಾಡುತ್ತಿರುವ ಚರ್ಚಿಲ್‌ 30 ಜನವರಿ 1943]] ಸೋವಿಯತ್‌ ಯೂನಿಯನ್‌ನ ಮೇಲೆ ಹಿಟ್ಲರ್‌ ಧಾಳಿ ಮಾಡಿದಾಗ ಕಮ್ಯುನಿಷ್ಟ್‌ ವಿರೋಧಿಯಾದ ಚರ್ಚಿಲ್‌ ಅವರು " ಒಂದು ವೇಳೆ ಹಿಟ್ಲರ್‌ ನರಕವನ್ನೇ ಬಯಸಿ ಸೋವಿಯತ್‌ ಯುನಿಯನ್‌ನಮೇಲೆ ದಾಳಿ ಮಾಡಿದರೆ ತಾನು ಕನಿಷ್ಟಪಕ್ಷ ಅವರಿಗೆ ಹೌಸ್‌ ಆಪ್‌ ಕಾಮನ್‌ನಲ್ಲಿಯಾದರೂ ಅವರ ಪರವಾಗಿ ಸಹಾಯ ಮಾಡುತ್ತೇನೆ" ಎಂದು ಸ್ಟಾಲಿನ್‌ ಅವರಿಗೆ ತನ್ನ ನಿಲುವನ್ನು ತಿಳಿಸುತ್ತಾ ಹೀಗೆ ಹೇಳಿದರು.<ref>{{cite web|url=http://www.chu.cam.ac.uk/archives/collections/churchill_papers/biography/|title=The Churchill Papers: Biography|publisher=Chu.cam.ac.uk|date=|accessdate=9 August 2009|archive-date=17 ಜನವರಿ 2014|archive-url=https://web.archive.org/web/20140117020600/http://www.chu.cam.ac.uk/archives/collections/churchill_papers/biography/|url-status=dead}}</ref> ಆದರೆ ಅತೀ ಶೀಘ್ರದಲ್ಲಿ ಸೋವಿಯತ್‌ ಯುನಿಯನ್‌ಗೆ ಸಹಾಯಮಾಡಲು ಸಮರ ಟ್ಯಾಂಕ್‌ಗಳನ್ನು ಕಳುಹಿಸಿಕೊಟ್ಟರು.<ref>{{cite book|last=Stokesbury|first=James L.|title=A Short History of WWII|publisher=William Morrow and Company, Inc.|year=1980|location=New York|page=159|isbn=0-688-03587-6}}</ref> ಒಪ್ಪಂದದ ಪ್ರದೇಶವು ಪೊಲೆಂಡ್‌ನ ಗಡಿಯಾಗಿತ್ತು. ಈ ಪ್ರದೇಶವು ಪೊಲೆಂಡ್‌ ಮತ್ತು ಸೋವಿಯತ್‌ ಯುನಿಯನ್‌ನ, ಮತ್ತು ಜರ್ಮನಿ ಮತ್ತು ಪೊಲೆಂಡ್‌ಗಳ ನಡುವಿನ ಗಡಿಯಾಗಿತ್ತು ಮತ್ತು ಈ ನಿರ್ಧಾರವು ಪೊಲಿಶ್‌ ಸರ್ಕಾರವನ್ನು ಹೊರಗಿಟ್ಟು ತೆಗೆದುಕೊಂಡ ನಿರ್ಧಾರವಾಗಿತ್ತು ಮತ್ತು ಇದೊಂದು ದ್ರೋಹದ ಕ್ರಮವೆಂದು ಮುಂದಿನ ಯುದ್ದದ ವರ್ಷಗಳಲ್ಲಿ ಕರೆಯಲಾಯಿತು. ಸ್ಟಾಲಿನ್‌ ಅವರ ಮನವೊಲಿಸುವ ಸಲುವಾಗಿ ಚರ್ಚಿಲ್‌ ಅವರು ಪೊಲಿಶ್‌ ದೇಶದ ಪ್ರಧಾನಮಂತ್ರಿಯಾದ ದೇಶಭೃಷ್ಟರಾಗಿರುವ ಮೈಕಲಾಜೈಕ್‌ ಅವರನ್ನು ಪ್ರೆರೇಪಿಸಲು ಪ್ರಯತ್ನಿಸಿದರು ಆದರೆ ಮೈಕಲಾಜೈಕ್‌ ಅವರು ತಿರಸ್ಕರಿಸಿದರು. ಎರಡೂ ದೇಶಗಳ ಗಡಿಯನ್ನು ಸರಿಯಾಗಿ ಗೊತ್ತುಮಾಡಲು ಜನರನ್ನು ವರ್ಗಾವಣೆ ಮಾಡುವುದೇ ಉತ್ತಮ ಮಾರ್ಗವೆಂದು ಮನವೊಲಿಸಲು ಚರ್ಚಿಲ್‌ ಅವರು ಪ್ರಯತ್ನಿಸಿದರು. ೧೫ ಡಿಸೆಂಬರ್‌ ೧೯೪೪ರಂದು ಕಾಮನ್‌ ಹೌಸ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು " ಜನರನ್ನು ಹೊರದಬ್ಬುವುದು ನಾವು ಮಾಡಬಹುದಾದ ಅತ್ಯಂತ ಉತ್ತಮ ಪರಿಹಾರವಾಗಿದೆ ಇದರಿಂದ ನಾವು ಜನಾಂಗೀಯ ಸಮಸ್ಯೆಗಳಿಂದಾಗಬಹುದಾದ ನಿರಂತರವಾಗಿ ಆಗುವ ತೊಂದರೆಗಳನ್ನು ನಿವಾರಿಸಬಹುದು. ಅಲ್ಲಿ ಕೊನೆಯಿಲ್ಲದ ತೊಂದರೆಗಳನ್ನು ಉಂಟುಮಾಡುವುದಕ್ಕೆ ಜನಸಂಖ್ಯೆಯ ಮಿಶ್ರಣವು ಕಂಡುಬರುವುದಿಲ್ಲ... ಒಂದು ಸ್ವಚ್ಛವಾದ ವರ್ಗವಣೆಯನ್ನು ಮಾಡಬೇಕಿದೆ. ನಾನು ಈ ಬದಲಾವಣೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಲ್ಪಟ್ಟಿರಲಿಲ್ಲ, ಇವು ಹೆಚ್ಚಾಗಿ ಆಧಿನಿಕ ಸನ್ನಿವೇಶಗಳಲ್ಲಿ ಸಂಭವಿಸುತ್ತವೆ."<ref>ಕ್ಲಾರ್ ಮರ್ಫಿ''[http://news.bbc.co.uk/1/hi/world/europe/3528506.stm WWII ಎಕ್ಸ್‌ಪಲ್ಶನ್ಸ್ ಸ್ಪೆಕ್ಟರ್ ಲೈವ್ಸ್ ಆನ್]'' BBC.co.uk ೨ ಅಗಸ್ಟ್ ೨೦೦೪</ref><ref>ಡೆ ಜಯಾಸ್, ಆಲ್ಫ್ರೆಡ್ ಎಂ. (೧೯೭೯) ''ನೆಮೆಸಿಸ್ ಎಟ್ ಪೋಟ್ಸ್‌ಡ್ಯಾಂ: ದಿ ಆಂಗ್ಲೊ ಅಮೆರಿಕ್ಸ್ ಆ‍ಯ್‌೦ಡ್ ದ ಎಕ್ಸ್‌ಪಲ್ಶನ್ ಆಫ್ ದ ಜರ್ಮನ್ಸ್'', ರಾಟ್ಲೆಡ್ಜ್ ISBN ೦-೭೧೦೦-೦೪೫೮-೩. ಅಧ್ಯಾಯ I, ಪು. ೧ ಸೈಟಿಂಗ್ ಚರ್ಚಿಲ್‌, ''ಪಾರ್ಲಿಮೆಂಟರಿ ಡಿಬೇಟ್ಸ್'', ಹೌಸ್ ಆಫ್ ಕಾಮನ್ಸ್, ಸಂಪುಟ. ೪೦೬, col. ೧೪೮೪</ref> ಆದಾಗ್ಯೂ ಜರ್ಮನ್‌ರ ಫಲಿತಾಂಶದ ವಿಸ್ಪೋಟನಗಳು ಅತ್ಯಂತ ಕಷ್ಟದ ಪರಿಸ್ಥಿತಿಯನ್ನು ಉಂಟುಮಾಡುವ ರೀತಿಯಲ್ಲಿ ನಡೆಸಲ್ಪಟ್ಟವು ಮತ್ತು, ವೆಸ್ಟ್ ಜರ್ಮನ್ ಮಿನಿಸ್ಟ್ರಿ ಆಫ್ ರೆಫ್ಯೂಜೀಸ್ ಮತ್ತು ಡಿಸ್‌ಪ್ಲೇಸ್ಡ್ ಪರ್ಸನ್ಸ್ (ನಿರಾಶ್ರಿತರ ಮತ್ತು ಬೀದಿಪ್ಲಾಲದ ಜನರ ಪಶ್ಚಿಮ ಜರ್ಮನ್ ವಿಭಾಗ) ೧೯೬೬ ರ ಒಂದು ವರದಿಯ ಪ್ರಕಾರ ಮಿಲಿಯನ್‍ಗಿಂತಲೂ ಹೆಚ್ಚಿನ ಸಂಖ್ಯೆಯ ಮರಣವು ಸಂಭವಿಸಿತ್ತು. ಚರ್ಚಿಲ್‌ ಅವರು ಸೋವಿಯತ್‌ ಯುನಿಯನ್‌ ಪೊಲೆಂಡ್‌ನ ಮೇಲೆ ಮಾಡಿದ ಆಕ್ರಮಣವನ್ನು ವಿರೋಧಿಸಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡರಾದರೂ ಸಮಾವೇಶದಲ್ಲಿ ಅದನ್ನು ವಿರೋಧಿಸಲು ಅವರಿಂದ ಸಾಧ್ಯವಾಗಲಿಲ್ಲ.<ref>ಜೆನ್ಕಿನ್ಸ್,ಪುಪು. ೭೫೯–೬೩</ref> [[File:Yalta summit 1945 with Churchill, Roosevelt, Stalin.jpg|thumb|left|ವಿನ್‌ಸ್ಟನ್ ಚರ್ಚಿಲ್ ಯಾಲ್ಟಾ ಸಭೆಯಲ್ಲಿ ರೂಸ್ವೆಲ್ಟ್ ಮತ್ತು ಸ್ಟಾಲಿನ್ ಜೊತೆಗೆ ಹಿಂಬದಿಯಲ್ಲಿ]] ೧೯೪೪ ಅಕ್ಟೋಬರ್‌ ಸಮಯದಲ್ಲಿ ಈಡನ್‌ ಅವರು ರಷ್ಯಾದ ಮುಖಂಡರನ್ನು ಭೇಟಿಯಾಗುವ ಸಲುವಾಗಿ ಮಾಸ್ಕೋದಲ್ಲಿದ್ದರು. ಈ ಸಂದರ್ಭದಲ್ಲಿ ರಷ್ಯಾದ ಸೇನೆಯು ಪಾಶ್ಚಿಮಾತ್ಯ ಯುರೋಪ್‌ ದೇಶಗಳ ಮೇಲೆ ದಂಡೆತ್ತಿ ಹೋಗುವ ಪ್ರಾರಂಭಿಕ ಹಂತದಲ್ಲಿದ್ದರು. ಎಲ್ಲವೂ ವಿಧ್ಯುಕ್ತವಾಗಿ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆಗುವವರೆಗೆ ಯಲ್ಟಾ ಸಮಾವೇಶವನ್ನು ನಿರ್ಧರಿಸಿ ತಾತ್ಕಾಲಿಕವಾಗಿ ಯುದ್ದ ಸಂದರ್ಭದಲ್ಲಿ ಯಾರು ಯಾವ ಕಾರ್ಯಗಳನ್ನು ನಿರ್ವಹಿಸಬೇಕೆಂದು ರೂಪುರೇಷೆಗಳನ್ನು ರೂಪಿಸಬೇಕೆಂದು ಚರ್ಚಿಲ್‌ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.<ref name="tsww">{{cite book|last=Churchill|first=Winston|title=The Second World War|publisher=Penguin|year=1989|location=London|page=852|isbn=0-14-012836-0}}</ref> ೯ ಅಕ್ಟೋಬರ್‌ ೧೯೪೪ರಂದು ಚರ್ಚಿಲ್ ಮತ್ತು ಸ್ಟಾಲಿನ್‌ ಅವರ ನಡುವೆ ಈ ಮಹತ್ತರವಾದ ಸಭೆಗಳು ಕ್ರೆಮ್ಲಿನ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಪೊಲೆಂಡ್‌ ಮತ್ತು ಬಾಲ್ಕನ್‌ಗಳ ಸಮಸ್ಯೆಗಳನ್ನು ಚರ್ಚಿಸಲಾಯಿತು.<ref name="percent">ರೆಸಿಸ್, ಅಲ್ಬರ್ಟ್. ''ದ ಚರ್ಚಿಲ್‌-ಸ್ಟ್ಯಾಲಿನ್ ಸಿಕ್ರೇಟ್ "ಪರ್ಸೆಂಟೇಜಸ್" ಅಗ್ರಿಮೆಂಟ್ ಆನ್ ದ ಬಲ್ಕನ್ಸ್, ಮಾಸ್ಕೊ, ಅಕ್ಟೋಬರ್ ೧೯೪೪''. ದಿ ಅಮೆರಿಕನ್ ಹಿಸ್ಟೋರಿಕಲ್ ರಿವ್ಯೂ, ಸಂಪುಟ. ೮೩, ಸಂಖ್ಯೆ. ೨. (ಎಪ್ರಿಲ್. ೧೯೭೮), ಪುಪು. ೩೬೮–೮೭</ref> ಆ ದಿನ ಚರ್ಚಿಲ್ ಅವರು ಸ್ಟಾಲಿನ್‌ ಅವರಿಗೆ ತಮ್ಮ ಭಾಷಣವನ್ನು ಅರ್ಥವತ್ತಾಗಿ ನಿರೂಪಿಸಿದರು: {{bquote|Let us settle about our affairs in the Balkans. Your armies are in Rumania and Bulgaria. We have interests, missions, and agents there. Don't let us get at cross-purposes in small ways. So far as Britain and Russia are concerned, how would it do for you to have ninety per cent predominance in Rumania, for us to have ninety per cent of the say in Greece, and go fifty-fifty about Yugoslavia?<ref name=tsww/>}} ಸ್ಟಾಲಿನ್‌ ಅವರು ಈ ಶೇಕಡಾವಾರು ಒಪ್ಪಂದವನ್ನು ಒಪ್ಪಿಕೊಂಡರು ಮತ್ತು ತಾವು ಬಾಷಾಂತರವನ್ನು ಸಂಪೂರ್ಣವಾಗಿ ಕೆಳಿಸಿಕೊಂಡಿದ್ದೇನೆಂದು ಕಾಗದದ ಮೇಲೆ ಗೀಚುವ ಮೂಲಕ ಸೂಚಿಸಿದರು. ೧೯೫೮ರಲ್ಲಿ ಈ ಸಭೆಯ ಎಲ್ಲ ವಿಷಯಗಳು ಸಾರ್ವಜನಿಕವಾಗಿ ಪ್ರಕಟಿಸಲಾದ ಐದು ವರ್ಷಗಳ ನಂತರ(''ಎರಡನೇ ಜಾಗತಿಕ ಯುದ್ದ'' ದ ಸಂದರ್ಭದಲ್ಲಿ) ಸೋವಿಯತ್‌ ಯುನಿಯನ್‌ನ ಅಧಿಕಾರಿಗಳು "ಬ್ರಿಟನ್‌ನಿಂದ ಬಂದ ಸಾಮಾನುಗಳ ಮೇಲೆ ಕಡಿಮೆ ಸುಂಕ ಹಾಕುವ ಒಪ್ಪಂದ"ಕ್ಕೆ ಸ್ಟಾಲಿನ್‌ ಅವರು ಸಹಿ ಹಾಕಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿದರು.<ref name="percent" /> ಯಲ್ಟಾ ಸಮಾವೇಶದ ಒಂದು ಅಂತಿಮ ತಿರುವಾದ ಸೊವಿಯತ್‌ ಯೂನಿಯನ್‌ನ ಎಲ್ಲ ದೇಶಗಳು ಒಕ್ಕೂಟಕ್ಕೆ ಸೇರಲಿವೆ ಎಂಬ ವಿಚಾರವು ಎಲ್ಲ ನಾಗರೀಕರಿಗೂ ತಿಳಿಯಪಟ್ಟಿತು. ಇದು ಕೂಡಲೇ ಮಿತ್ರರಾಷ್ಟ್ರಗಳಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡ ಯುದ್ಧದ ಸೋವಿಯತ್ ಖೈದಿಗಳ ಮೇಲೆ ಪರಿಣಾಮವನ್ನು ಬೀರಿತು, ಆದರೆ ಎಲ್ಲಾ ಈಸ್ಟರ್ನ್ ಯುರೋಪಿಯನ್ ನಿರಾಶ್ರಿತರಿಗೂ ಕೂಡ ವಿಸ್ತರಿಸಲ್ಪಟ್ಟಿತು.<ref>ಜೆರೆಮಿ ಮರ್ರೆ-ಬ್ರೌನ್‌ರಿಂದ [http://www.bu.edu/jeremymb/papers/paper-y1.htm ಎ ಫೂಟ್‌ಸ್ಟೋನ್ ಟು ಯಾಲ್ಟಾ] {{Webarchive|url=https://web.archive.org/web/20080516044735/http://www.bu.edu/jeremymb/papers/paper-y1.htm |date=2008-05-16 }}, ಬೋಸ್ಟನ್ ಯುನಿವರ್ಸಿಟಿಯಲ್ಲಿ ಡಾಕ್ಯುಮೆಂಟರಿ</ref> [[ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್|ಅಲೆಕ್ಸಾಂಡರ್‌ ಸೊಲ್ಜೆನಿಟ್ಸನ್‌]] ಅವರು ಕಿಲ್‌ಹಾಲ್‌ ಕಾರ್ಯಾಚರಣೆಯನ್ನು " ಎರಡನೇ ಮಹಾಯುದ್ದದ ಕೊನೆಯ ಗುಟ್ಟಾಗಿದೆ" ಎಂದಿದ್ದಾರೆ.<ref>[[ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್|ಸೋಜಿಟ್ಸಿನ್, ಅಲೆಕ್ಸಾಂಡರ್.]] ದಿ ಗುಲಾಗ್ ಆರ್ಚಿಪೆಲಾಗೊ, ಸಂಪುಟ. ೧. ಥಾಮ್ಸನ್ ಪಿ. ವೈಟ್ನಿಯಿಂದ ಅನುವಾದ. ನ್ಯೂಯಾರ್ಕ್: ಹಾರ್ಪರ್ ಆ‍ಯ್‌೦ಡ್ ರೋ, ೧೯೭೪, ಪು. ೮೫</ref> ಈ ಕಾರ್ಯಾಚರಣೆಯು ಯುದ್ದನಂತರ ಯುರೋಪ್‌ಗೆ ಪಲಾಯನ ಮಾಡಿದ ಸುಮಾರು ಎರಡು ಮಿಲಿಯನ್‌ ನಿರಾಶ್ರಿತರ ರಕ್ಷಣೆ<ref name="Hornberger">ಜಾಕೋಬ್ ಹಾರ್ನ್‌ಬೆರ್ಗರ್ ''ರಿಪಾರ್ಟ್ರಿಯೇಶನ್—ದ ಡಾರ್ಕ್ ಸೈಡ್ ಆಫ್ ವರ್ಲ್ಡ್ ವಾರ್ II''. ದ ಫೂಚರ್ ಆಫ್ ಫ್ರೀಡಮ್ ಫೌಂಡೇಶನ್, ೧೯೯೫. [http://www.fff.org/freedom/0495a.asp ] {{Webarchive|url=https://web.archive.org/web/20120117092222/http://www.fff.org/freedom/0495a.asp |date=2012-01-17 }}</ref> ಯ ಜವಾಬ್ಧಾರಿಯನ್ನು ವಹಿಸಿಕೊಂಡಿತು. ===ಡ್ರೆಸ್ಡನ್ ಬಾಂಬ್ ದಾಳಿ ವಿವಾದ=== {{Main|Bombing of Dresden in the Second World War}} [[File:Bundesarchiv Bild 183-08778-0001, Dresden, Tote nach Bombenangriff.jpg|thumb|ಡ್ರೆಸ್ಡೆನ್ ವಿನಾಶ ಫೆಭ್ರವರಿ 1945]] ೧೯೪೫, ಫೆಬ್ರವರಿ ೧೩–೧೫ ರ ಮಧ್ಯೆ ಬ್ರಿಟಿಷ್ ಮತ್ತು ಯುಎಸ್‌ನ ಬಾಂಬ್ ದಾಳಿಗಾರರು ಜರ್ಮನ್ ಗಾಯಾಳುಗಳು ಮತ್ತು ನಿರಾಶ್ರಿತರೇ ಆವರಿಸಿಕೊಂಡಿದ್ದ ಡ್ರೆಸ್ಟನ್‌ನ ಜರ್ಮನ್ ನಗರದ ಮೇಲೆ ಆಕ್ರಮಣ ನಡೆಸಿದರು.<ref>ಟೇಲರ್, ಫ್ರೆಡೆರಿಕ್; ''ಡೆಸ್ಡೆನ್: ಗುರುವಾರ, ೧೩ ಫೆಬ್ರವರಿ ೧೯೪೫'' ; [http://www.gallerybooks.com/bkm/wob040125.html ''ಯುಎಸ್ ರಿವ್ಯೂ'' ] {{Webarchive|url=https://web.archive.org/web/20101121082403/http://www.gallerybooks.com/bkm/wob040125.html |date=2010-11-21 }}, ನ್ಯೂಯಾರ್ಕ್:ಹಾರ್ಪರ್‌ಕಾಲಿನ್ಸ್, ISBN ೦-೦೬-೦೦೦೬೭೬-೫; [http://www.bloomsbury.com/BookCatalog/ProductItem.asp?S=&amp;isbn=0747570787 ''ಯು.ಕೆ. ರಿವ್ಯೂ'', ಲಂಡನ್: ಬ್ಲೂಮ್ಸ್‌ಬರಿ, ISBN 0-7475-7078-7. ಪುಪು. 262–64] {{Webarchive|url=https://web.archive.org/web/20080615234130/http://www.bloomsbury.com/BookCatalog/ProductItem.asp?S=&isbn=0747570787 |date=2008-06-15 }} ಡೆಸ್ಡೆನ್‌ನಲ್ಲಿ ಅಸಂಖ್ಯಾತ ಜನ ನಿರಾಶ್ರಿತರಿದ್ದಾರೆ. ಬಾಂಬ್ ದಾಳಿ ನಡೆದ ಮೊದಲನೆಯ ರಾತ್ರಿ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ೨೦೦,೦೦೦ ಅಥವಾ ಅದಕ್ಕಿಂತ ಕಡಿಮೆ ಜನ ನಿರಾಶ್ರಿತರಾಗಿದ್ದಾರೆಂದು ಅಂದಾಜಿಸಲು ಇತಿಹಾಸಕಾರ ಮ್ಯಾಥಿಯಸ್ ನೆಟ್ಜನರ್, ಗಟ್ಜ್ ಬೆರ್ಗಾಂಡರ್ ಮತ್ತು ಫ್ರೆಡರಿಕ್ ಟೇಲರ್, ಐತಿಹಾಸಿಕ ಮೂಲಗಳು ಮತ್ತು ಅನುಮಾನದ ಕಾರಣಗಳ ಮೂಲಕ ಅಂದಾಜಿಸುತ್ತಾರೆ.</ref> ನಗರದ ಸಾಂಸ್ಕೃತಿಕ ಪ್ರಾಧಾನ್ಯತೆಯ ಕಾರಣದಿಂದ ಮತ್ತು ಯುದ್ಧಾಂತ್ಯದ ಸಮೀಪದಲ್ಲಿ ನಾಗರಿಕ ಅಪಘಾತಗಳ ಸಂಖ್ಯೆಗಳ ಕಾರಣದಿಂದಾಗಿ ಇದು ತೀವ್ರ ಪ್ರಮಾಣದಲ್ಲಿ ವಿವಾದಕ್ಕೊಳಗಾದ ಪಾಶ್ಚಾತ್ಯ ಒಕ್ಕೂಟದ ಯುದ್ಧ ವಿಧಾನವಾಗಿತ್ತು. ಬಾಂಬ್ ದಾಳಿಯನ್ನು ಹಿಂಬಾಲಿಸಿ ಚರ್ಚಿಲ್ ಅತ್ಯಂತ ರಹಸ್ಯವೆಂದು ಪರಿಗಣಿಸಲ್ಪಟ್ಟ ಟೆಲಿಗ್ರಾಮ್‌ನಲ್ಲಿ ಹೀಗೆ ನುಡಿದನು:{{bquote|It seems to me that the moment has come when the question of bombing of German cities simply for the sake of increasing the terror, though under other pretexts, should be reviewed... I feel the need for more precise concentration upon military objectives such as oil and communications behind the immediate battle-zone, rather than on mere acts of terror and wanton destruction, however impressive.<ref>After the devastation of [[Dresden]] by aerial bombing, and the resulting fire storm (February 1945); quoted in ''Where the Right Went Wrong'' (2004) by Patrick J. Buchanan, p. 119</ref>}} ಇದರ ಪ್ರತಿಫಲನವಾಗಿ, ಸಿಬ್ಬಂದಿವರ್ಗದ ಪ್ರಮುಖರ ಒತ್ತಡ ಹಾಗೂ ಇತರರಲ್ಲಿ ಮುಖ್ಯವಾಗಿ ಸರ್ ಚಾರ್ಲ್ಸ್ ಪೋರ್ಟಲ್ (ವಾಯುಪಡೆಯ ಮುಖ್ಯಸ್ಥ)ರು ಮತ್ತು ಸರ್ ಆರ್ಥರ್ ಹ್ಯಾರಿಸ್ (ಆರ್‌ಎ‌ಎಫ್ ಬಾಂಬರ್ ಕಮಾಂಡ್‌ನಲ್ಲಿ ಎಒಸಿ-ಇನ್-ಸಿ) ವ್ಯಕ್ತಪಡಿಸಿದ ತಮ್ಮ ದೃಷ್ಟಿಕೋನಕ್ಕೆ ಪ್ರತಿಕ್ರಿಯಿಸಿ ಚರ್ಚಿಲ್ ತನ್ನ ಮೆಮೊವನ್ನು ಹಿಂತೆಗೆದುಕೊಂಡು ಹೊಸದನ್ನು ಪ್ರಕಟಗೊಳಿಸಿದನು.<ref name="Longmate-346">ಲಾಂಗ್‌ಮೇಟ್, ನಾರ್ಮನ್ (೧೯೮೩). "ದಿ ಬಾಂಬರ್ಸ್"ಹಟ್ಕಿನ್ಸ್&amp; ಕಂಪನಿ. ಪು. ೩೪೬. ಹ್ಯಾರಿಸ್ ಕೋಟ್ ಆ‍ಯ್‌ಸ್ ಸೋರ್ಸ್:ಪಬ್ಲಿಕ್ ರೆಕಾರ್ಡ್ ಆಫೀಸ್ ಎಟಿಎಚ್/ಡಿಒ/೪ಬಿ ಕೋಟೆಡ್ ಬೈ ಲಾರ್ಡ್ ಜಕರ್ಮನ್ "ಪ್ರಾಮ್ ಆ‍ಯ್‌ಪ್ಸ್ ಟು ವಾರ್ಲಾರ್ಡ್" ಪು. ೩೫೨</ref><ref name="Taylor-432-433">*ಟೇಲರ್, ಫ್ರೆಡೆರಿಕ್ (೨೦೦೪). ಡೆಸ್ಡೆನ್'': ಮಂಗಳವಾರ, ೧೩ ಫೆಬ್ರವರಿ ೧೯೪೫'', ಲಂಡನ್: ಬ್ಲೂಮ್ಸ್‌ಬರಿ, ISBN ೦-೭೪೭೫-೭೦೭೮-೭; pp. ೪೩೨–೩೩</ref> ಮೆಮೋದ ಈ ಅಂತಿಮ ಆವೃತ್ತಿಯು ೧೯೪೫ರ ಎಪ್ರಿಲ್ ೧ರಂದು ಮುಕ್ತಾಯಗೊಂಡು ಈ ರೀತಿ ಹೇಳುತ್ತದೆ:{{bquote|It seems to me that the moment has come when the question of the so called 'area-bombing' of German cities should be reviewed from the point of view of our own interests. If we come into control of an entirely ruined land, there will be a great shortage of accommodation for ourselves and our allies... We must see to it that our attacks do no more harm to ourselves in the long run than they do to the enemy's war effort.<ref name="Longmate-346"/><ref name="Taylor-432-433"/>}} ಕಟ್ಟಕಡೆಯದಾಗಿ ಆಕ್ರಮಣದಲ್ಲಿನ ಬ್ರಿಟಿಷ್ ಭಾಗದ ಜವಾಬ್ಧಾರಿಯು ಚರ್ಚಿಲ್‌ನ ಕೈಯಲ್ಲಿದ್ದು ಈ ಕಾರಣಕ್ಕಾಗಿಯೇ ಬಾಂಬ್ ದಾಳಿ ನಡೆಸುವಲ್ಲಿನ ತನ್ನ ಕ್ರಮಕ್ಕೆ ಈತನು ಟೀಕೆಗೊಳಗಾಗುತ್ತಿದ್ದನು. ಜರ್ಮನಿಯ ಇತಿಹಾಸಕಾರ ಜಾರ್ಗ್ ಫ್ರೆಡ್ರಿಕ್ "೧೯೪೫ ರ ಜನವರಿ ಮತ್ತು ಮೇ ತಿಂಗಳ ಮಧ್ಯೆ ಒಡೆದುಹೋದ ಜರ್ಮನಿಯ ಮೇಲೆ [ಪ್ರದೇಶ] ಬಾಂಬ್ ದಾಳಿ ನಡೆಸುವ ವಿನ್‌ಸ್ಟನ್ ಚರ್ಚಿಲ್‌ನ ನಿರ್ಧಾರವು ಯುದ್ಧಾಪರಾಧವಾಗಿದೆ" ಎಂದು ಆರೋಪಿಸಿದರು<ref>ಲ್ಯೂಕ್ ಹಾರ್ಡಿಂಗ್ [https://www.theguardian.com/international/story/0,3604,1067232,00.html ಜರ್ಮನ್ ಹಿಸ್ಟೋರಿಯನ್ ಪ್ರೊವೋಕ್ಸ್ ರಾ ಒವರ್ ವಾರ್ ಫೋಟೋಸ್] ಇನ್ ದಿ ಗಾರ್ಡಿಯನ್, ೨೧ ಅಕ್ಟೋಬರ್ ೨೦೦೩</ref> ಮತ್ತು ೨೦೦೬ರಲ್ಲಿ "ಕ್ರಿಸ್ತ ಪೂರ್ವದ ತತ್ವಶಾಸ್ತ್ರಜ್ಞ" ವನ್ನು ಬರೆಯುತ್ತಿದ್ದನು RAF ನಿಂದ ನಡೆದ ಒಟ್ಟು ಬಾಂಬ್ ಕಾರ್ಯಾಚರಣೆಯ ಯುದ್ಧ ತಂತ್ರವನ್ನು ಎ.ಸಿ. ಗ್ರೇಲಿಂಗ್ ಪ್ರಶ್ನಿಸಿ ಅದು ಯುದ್ಧಾಪರಾಧವಾಗಿಲ್ಲದಿದ್ದರೂ, ಅದೊಂದು ನೈತಿಕ ಅಪರಾಧವಾಗಿದೆ ಮತ್ತು ಅವರು ಕೇವಲ ಯುದ್ಧವನ್ನು ಮಾತ್ರ ಸೆಣಸಿದರು ಎಂಬ ಒಕ್ಕೂಟದ ಹೋರಾಟವನ್ನು ಶಿಥಿಲಗೊಳಿಸಿತು. ಇನ್ನೊಂದು ರೀತಿಯಲ್ಲಿ ಅದು ಡ್ರೆಸ್ಟನ್ ಬಾಂಬ್ ದಾಳಿ ವಿಚಾರದಲ್ಲಿ ಚರ್ಚಿಲ್‌ನ ಒಳಗೊಳ್ಳುವಿಕೆಯು ಯುದ್ಧವನ್ನು ಗೆಲ್ಲುವ ಉದ್ದೇಶದಿಂದ ಕೂಡಿದ ಯುದ್ಧತಂತ್ರಕ್ಕೆ ಸಂಬಂಧಿಸಿದ ವಿಚಾರ ಎಂದು ಕೂಡಾ ದೃಢಪಟ್ಟಿತು.<ref>{{cite book|last=Grayling|first=A.C.|year=2006|title=Among the Dead Cities|publisher=Walker Publishing Company Inc.|location=New York|isbn=0-8027-1471-4}} ಪುಪು. ೨೩೭–೩೮</ref> ಮತ್ತೊಂದು ಬದಿಯಲ್ಲಿ, ಡೆಸ್ಡೆನ್‌ನ ಬಾಂಬ್ ಧಾಳಿಯಲ್ಲಿ ಚರ್ಚಿಲ್‌ರ ತೊಡಗಿಕೊಳ್ಳುವಿಕೆಯು ಯುದ್ಧವನ್ನು ಗೆಲ್ಲುವ ಯುದ್ಧತಾಂತ್ರಿಕ ಮತ್ತು ಯೋಜನೆಯ ಸಂಗತಿಯಾಗಿದೆ ಎಂಬುದಾಗಿಯೂ ಕೂಡ ಆರೋಪಿಸಲ್ಪಟ್ಟಿತು. ಭಾರೀ ಪ್ರಮಾಣದಲ್ಲಿದ್ದ ಡ್ರೆಸ್ಡನ್‌ನ ವಿನಾಶವು ಜರ್ಮನಿಯ ಸೋಲನ್ನು ಸಾಧಿಸಲು ವಿನ್ಯಾಸಗೊಳಿಸಿದ ಯುದ್ಧತಂತ್ರ. ಚರಿತ್ರಕಾರ ಮತ್ತು ಪತ್ರಿಕೋದ್ಯಮಿಯಾದ ಮ್ಯಾಕ್ಸ್ ಹಾಸ್ಟಿಂಗ್ಸ್ ಒಂದು ಲೇಖನದಲ್ಲಿ, "ಡ್ರೆಸ್ಡನ್ ಮೇಲಿನ ಒಕ್ಕೂಟಗಳ ಬಾಂಬ್ ದಾಳಿ" ಎಂಬ ಉಪಶೀರ್ಷಿಕೆಯಡಿ ಹೇಳಿದಂತೆ "ಯುದ್ಧೋದ್ದೇಶದ ಬಾಂಬ್ ದಾಳಿಯನ್ನು ಯುದ್ಧಾಪರಾಧ ಎಂದು ವಿವರಿಸುವುದು ತಪ್ಪು ಅಲ್ಲದೆ ಅದು ಸ್ವಲ್ಪ ಮಟ್ಟಿನ ನೈತಿಕ ಸಮತೋಲನವನ್ನು ಮೂಡಿಸುವ ಸಲುವಾಗಿ ನಾಝೀಸ್‌ನ ಮಹಾತ್ಕಾರ್ಯದ ಜೊತೆಗೆ ನಡೆಸಿದ ಕಾರ್ಯಾಚರಣೆಯೂ ಆಗಿರಬಹುದು ಎಂದು ನಾನು ನಂಬುತ್ತೇನೆ. ಬಾಂಬ್ ದಾಳಿಯು ಒಂದು ಪ್ರಾಮಾಣಿಕವಾಗಿ ನಡೆದ ಅವಿವೇಕದ ಕಾರ್ಯ, ಜರ್ಮನಿಯ ಸೈನಿಕ ಸೋಲನ್ನು ಉಂಟುಮಾಡಲು ನಡೆಸಿದ ಒಂದು ಪ್ರಯತ್ನವಾಗಿದೆ. "ಬ್ರಿಟಿಷ್ ಇತಿಹಾಸಕಾರ, ಫ್ರೆಡೆರಿಕ್ ಟೈಲರ್ ಯುದ್ಧಕಾಲದಲ್ಲಿ ಎಲ್ಲಾ ಭಾಗಗಳು ತಮ್ಮೊಳಗೆ ಪರಸ್ಪರ ಬಾಂಬ್ ದಾಳಿನಡೆಸಿದರು. ಸೋವಿಯತ್ ಪ್ರಜೆಗಳಲ್ಲಿ ಅರ್ಧ ಮಿಲಿಯ ಜನರು ಉದಾಹರಣೆಗೆ, ರಷ್ಯಾದ ಆಕ್ರಮಣ ಮತ್ತು ಸ್ವಾಧೀನಪಡಿಸಿಕೊಳ್ಳುವಿಕೆಯ ಸಂದರ್ಭದಲ್ಲಿ ಜರ್ಮನ್‌ರಿಂದ ಮೃತರಾದರು. ಸ್ಥೂಲವಾಗಿ ಇದು ಒಕ್ಕೂಟದ ದಾಳಿಯಿಂದ ಮರಣ ಹೊಂದಿದ ಜರ್ಮನ್ ನಾಗರಿಕರ ಸಂಖ್ಯೆಗೆ ಸಮನಾಗಿದೆ. ಆದರೆ, ಒಕ್ಕೂಟಗಳ ಬಾಂಬ್ ಆಕ್ರಮಣವು ಸೈನಿಕ ಕಾರ್ಯಾಚರಣೆಯೊಂದಿಗೆ ಜೊತೆಯಾಗಿದ್ದು ಸೈನಿಕ ಕಾರ್ಯಾಚರಣೆಯು ನಿಂತಾಗಲೇ ಇದೂ ಕೂಡಾ ನಿಲ್ಲಿಸಲ್ಪಟ್ಟಿತು."<ref>ಚಾರ್ಲ್ಸ್ ಹಾವ್ಲೆ [http://www.spiegel.de/international/0,1518,341239,00.html "ಡೆಸ್ಡನ್ ಬಾಂಬಿಂಗ್ ಈಸ್ ಟು ಬಿ ರಿಗ್ರೇಟೆಡ್ ಎನಾರ್ಮಸ್ಲಿ"], ''ಡೇರ್ ಸೈಜೆಲ್'' ಆನ್‌ಲೈನ್, ೧೧ ಫೆಬ್ರವರಿ ೨೦೦೫</ref> ===ಎರಡನೆಯ ಜಾಗತಿಕ ಯುದ್ಧದ ಸಮಾಪ್ತಿ=== [[File:Winston Churchill waves to crowds in Whitehall in London as they celebrate VE Day, 8 May 1945. H41849.jpg|thumb|ಜರ್ಮನಿ ಜೊತೆಗಿನ ಯುದ್ಧದಲ್ಲಿ ಜಯಶಾಲಿಯಾದ ಸಂದರ್ಭದಲ್ಲಿ ವೈಟ್‌ಹಾಲ್‌ನಲ್ಲಿರುವ ಗದ್ದಲದ ಪ್ರಸಾರ, 8ಮೇ 1945.]] ಜೂನ್ ೧೯೪೪ ರಲ್ಲಿ, ಸಂಬಂಧಿತ ಸೈನ್ಯಗಳು ನಾರ್ಮ್ಯಾಂಡಿಯ ಮೇಲೆ ಆಕ್ರಮಣ ಮಾಡಿದವು ಮತ್ತು ನಂತರದ ವರ್ಷದಲ್ಲಿ ಒಂದು ದೊಡ್ಡ ಕದನ ಭೂಮಿಯ ಮೇಲೆ ವಾಪಸು ಜರ್ಮನಿಗೆ ನಾಜಿ ಸೈನ್ಯಗಳನ್ನು ಕಳಿಸಿದವು. ಮಿತ್ರರಾಷ್ಟ್ರಗಳ ಮೂಲಕ ಮೂರು ಕದನಭೂಮಿಗಳಲ್ಲಿ ಆಕ್ರಮಣಕ್ಕೊಳಗಾದ ನಂತರ, ಮತ್ತು ಮಿತ್ರರಾಷ್ಟ್ರಗಳ ವೈಫಲ್ಯದ ಹೊರತಾಗಿಯೂ, ಅಂದರೆ ಆಪರೇಷನ್ ಮಾರ್ಕೇಟ್ ಗಾರ್ಡನ್, ಮತ್ತು ಬ್ಯಾಟಲ್ ಆಫ್ ದ ಬಲ್ಜ್ ಅನ್ನು ಒಳಗೊಂಡಂತೆ ಜರ್ಮನ್ ಪ್ರತಿ-ಆಕ್ರಮಣಗಳ ವೈಫಲ್ಯದ ಹೊರತಾಗಿಯೂ ಜರ್ಮನಿಯು ಹಂತಹಂತವಾಗಿ ವೈಫಲ್ಯವನ್ನು ಅನುಭವಿಸಿತು. ೭ ಮೇ ೧೯೪೫ ರಂದು ರೈಮ್ಸ್‌ನ SHAEF ಮುಖ್ಯಕಛೇರಿಯಲ್ಲಿ ಮಿತ್ರರಾಷ್ಟ್ರಗಳು ಜರ್ಮನಿಯ ಶರಣಾಗತಿಯನ್ನು ಒಪ್ಪಿಕೊಂಡವು. ಅದೇ ದಿನದಂದು ಒಂದು ಬಿಬಿಸಿ ಸುದ್ದಿ ಪ್ರಸಾರಕ ಜಾನ್ ಸ್ನ್ಯಾಗ್ ೮ ಮೇ ಯು ಯುರೋಪ್ ದಿನದಲ್ಲಿನ ಜಯವಾಗಿದೆ ಎಂಬುದಾಗಿ ಘೋಷಿಸಿದನು.<ref>[http://www.bbc.co.uk/radio4/history/coming_home/cominghome_archive.shtml ಕಮಿಂಗ್ ಹೋಮ್] ಬಿಬಿಸಿ ಫೋರ್, ೯am to ೯.೪೫am, ೯–೧೩ ಮೇ ೨೦೦೫.</ref> ಯುರೋಪ್ ದಿನದಲ್ಲಿನ ಜಯದಂದು, ಜರ್ಮನಿಯು ಶರಣಾಗತವಾಗಿದೆ ಮತ್ತು ಯುರೋಪ್‌ನ ಎಲ್ಲಾ ವಿಭಾಗಗಳ ಮೇಲಿನ ಒಂದು ಅಂತಿಮ ಕದನ ವಿರಾಮವು ಆ ದಿನದ ಮಧ್ಯರಾತ್ರಿಯು ಕಳೆದ ಒಂದು ನಿಮಿಷದ ನಂತರದಲ್ಲಿ ಜಾರಿಗೆ ಬರುತ್ತದೆ ಎಂಬುದಾಗಿ ಚರ್ಚಿಲ್ ರಾಷ್ಟ್ರಕ್ಕೆ ಪ್ರಸಾರ ಮಾಡಿದರು.<ref>[http://news.bbc.co.uk/onthisday/hi/dates/stories/may/8/newsid_3580000/3580163.stm ಆನ್ ದಿಸ್ ಡೆ 8 ಮೇ 1945] ಬಿಬಿಸಿ. ೨೬ ಡಿಸೆಂಬರ್ ೨೦೦೭ರಂದು ಪಡೆದದ್ದು.</ref><ref>ದಿ ಯು.ಕೆ. ಆನ್ ಡಬಲ್ ಸಮ್ಮರ್ ಟೈಮ್ವಿಚ್ ವಾಸ್ ೧ ಅವರ್ ಇನ್ ಫ್ರೆಂಟ್ ಆಫ್ ೨೩೦೧ ಅವರ್ಸ್ ಸಿಇಟಿ ದ್ಯಾಟ್ ದ ಸರೆಂಡರ್ ಡಾಕ್ಯುಮೆಂಟ್ ಸ್ಪೆಸಿಫೈಡ್ ([http://www.raf.mod.uk/bombercommand/apr45.html ಆರ್‌ಎ‍ಎಫ್ ಸೈಟ್ ಡೈರಿ 7/8 ಮೇ])</ref> ಅದರ ನಂತರ, ಚರ್ಚಿಲ್ ವೈಟ್‌ಹಾಲ್‌ನಲ್ಲಿ ನೆರೆದ ಸಹಸ್ರಾರು ಮಂದಿಗೆ ಈ ರೀತಿ ಹೇಳಿದರು: "ಇದು ನಿಮ್ಮ ಜಯ." ಜನರು ಈ ರೀತಿ ಪ್ರತಿಕ್ರಿಯಿಸಿದರು: "ಇಲ್ಲ, ಇದು ನಿಮ್ಮ ಜಯ", ಮತ್ತು ಚರ್ಚಿಲ್ ನಂತರದಲ್ಲಿ ಜನರು ಅಭಿಲಾಷೆ ಮತ್ತು ಸಮೃದ್ಧಿಯ ಭೂಮಿ (ಲ್ಯಾಂದ್ ಆಫ್ ಹೋಪ್ ಎಂಡ್ ಗ್ಲೋರಿ) ಒಪ್ಪಂದಕ್ಕೆ ಸಹಿಹಾಕುವುದಕ್ಕೆ ಅವರ ಮನವೊಲಿಸಿದರು. ಆ ದಿನ ಸಂಜೆ ಅವರು ನಂತರದ ತಿಂಗಳುಗಳಲ್ಲಿ ಜಪಾನ್‌ನ ವೈಫಲ್ಯವನ್ನು ಸಮರ್ಥವಾಗಿ ಪ್ರತಿಪಾದಿಸುವುದಕ್ಕೆ ರಾಷ್ಟ್ರಕ್ಕೆ ಮತ್ತೊಂದು ಪ್ರಸಾರಣವನ್ನು ಮಾಡಿದರು.<ref name="gilbert" /> ನಂತರ ಜಪಾನಿಯರು ೧೫ ಅಗಸ್ಟ್ ೧೯೪೫ ರಂದು ಶರಣಾಗತರಾದರು. ಯುರೋಪ್ ಆರು ವರ್ಷಗಳ ಯುದ್ಧವು ಸಮಾಪ್ತಿಯಾದ ನಂತರ ಶಾಂತಿಯನ್ನು ಆಚರಿಸುತ್ತಿದ್ದ ಸಮಯದಲ್ಲಿ, ಚರ್ಚಿಲ್ ಈ ಆಚರಣೆಯು ಸ್ವಲ್ಪ ಸಮಯದಲ್ಲಿಯೇ ಕ್ರೂರವಾಗಿ ಕೊನೆಗೊಳ್ಳಲ್ಪಡುತ್ತದೆ ಎಂಬ ಭಾವನೆಯನ್ನು ಹೊಂದಿದ್ದರು.<ref>[http://www.telegraph.co.uk/htmlContent.jhtml?html=/archive/1998/10/01/nwar101.html ದಿ ಸಿಕ್ರೇಟ್ ಸ್ಟ್ರೇಟಜಿಟು ಲಂಚ್ ಅಟ್ಯಾಕ್ ಆನ್ ರೆಡ್ ಆರ್ಮಿ] {{Webarchive|url=https://web.archive.org/web/20080528222149/http://www.telegraph.co.uk/htmlContent.jhtml?html=%2Farchive%2F1998%2F10%2F01%2Fnwar101.html |date=2008-05-28 }}. ಬಾಬ್ ಪೆಂಟಾನ್ ''ಟೆಲಿಗ್ರಾಫ್'',ಇಶ್ಯೂ೧೧೨೪. ೧ ಅಕ್ಟೋಬರ್ ೧೯೯೮</ref> ಯು.ಕೆ. ಮತ್ತು ಯುಎಸ್‌ಗಳು ಈ ಮುಂಚಿತವಾಗಿ ಒಪ್ಪಿಕೊಂಡ ಗಡಿಗಳನ್ನು ಮತ್ತು ಯುರೋಪ್‌ನಲ್ಲಿನ ಒಪ್ಪಂದಗಳನ್ನು ನಿರ್ಲಕ್ಷಿಸಿ ರೆಡ್ ಆರ್ಮಿ (ಕೆಂಪು ಸೈನ್ಯ) ಯನ್ನು ನಿರ್ಮಿಸಬೇಕು, ಮತ್ತು "ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟೀಷ್ ಅಧಿಪತ್ಯದ ಅಭಿಲಾಷೆಯನ್ನು ರಷ್ಯಾದ ಮೇಲೆ ವಿಧಿಸುವುದಕ್ಕೆ" ತಯಾರಿಯನ್ನು ನಡೆಸಬೇಕು ಎಂಬುದಾಗಿ ಚರ್ಚಿಲ್ ಹೇಳಿದರು.<ref>{{cite web|last=British War Cabinet, [[Joint Planning Staff]], Public Record Office, CAB 120/691/109040 / 002|date=11 August 1945|url=http://www.history.neu.edu/PRO2/|title=Operation Unthinkable: 'Russia: Threat to Western Civilization'|format=online photocopy|publisher=Department of History, Northeastern University|accessdate=28 June 2008|archive-date=6 ಜುಲೈ 2008|archive-url=https://web.archive.org/web/20080706093010/http://www.history.neu.edu/PRO2/|url-status=dead}}</ref> ಚರ್ಚಿಲ್‌ರಿಂದ ಆದೇಶವನ್ನು ಪಡೆದುಕೊಂಡ ಮತ್ತು ಬ್ರಿಟೀಷ್ ಆರ್ಮ್‌ಡ್ ಸೈನ್ಯಗಳಿಂದ ಅಭಿವೃದ್ಧಿಗೊಳಿಸಲ್ಪಟ್ಟ ಆಪರೇಷನ್ ಅನ್‌ಥಿಂಕೇಬಲ್ (ಅನಪೇಕ್ಷಣೀಯ ಕಾರ್ಯಾಚರಣೆ) ಯೋಜನೆಯ ಪ್ರಕಾರ, ಮೂರನೆಯ ಜಾಗತಿಕ ಯುದ್ಧವು ನೆರೆರಾಷ್ಟ್ರ ಸೋವಿಯತ್ ತುಕಡಿಗಳ ವಿರುದ್ಧದ ಒಂದು ತ್ವರಿತ ಆಕ್ರಮಣದ ಜೊತೆಗೆ ೧ ಜುಲೈ ೧೯೪೫ ರಂದು ಪ್ರಾರಂಭವಾಗಲ್ಪಟ್ಟಿತು. ಆದರೆ ಈ ಯೋಜನೆಯು ಮಿಲಿಟರಿಯ ಪ್ರಕಾರ ಅಸಂಭವನೀಯವೆಂಬ ಕಾರಣ ನೀಡಿದ ಬ್ರಿಟೀಷ್ ಚೀಫ್ಸ್ ಆಫ್ ಸ್ಟಾಫ್ ಸಮಿತಿಯು ಇದನ್ನು ತಿರಸ್ಕರಿಸಿತು. ==ವಿರೋಧ ಪಕ್ಷದ ನಾಯಕ== [[File:Bundesarchiv Bild 183-14059-0005, Potsdamer Konferenz, Winston Churchill.jpg|thumb|left|ಪೋಟ್ಸ್‌ಡ್ಯಾಂನಲ್ಲಿ ಚರ್ಚಿಲ್‌, ಜುಲೈ 1945]] {{Main|Later life of Winston Churchill}} ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಚರ್ಚಿಲ್‌ರ ಪಾತ್ರವು ಬ್ರಿಟೀಷ್ ಜನರಿಂದ ಅವರಿಗೆ ಹೆಚ್ಚಿನ ಬೆಂಬಲವನ್ನು ಒದಗಿಸಿದ್ದರೂ ಕೂಡ, ಅವರು ೧೯೪೫ ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು.<ref>ಪಿಕ್‌ನೆಟ್., ಇತ್ಯಾದಿ ಪುಟ. ೧೯೦</ref> ಇದಕ್ಕೆ ಹಲವಾರು ಕಾರಣಗಳು ನೀಡಲ್ಪಡುತ್ತವೆ, ಅವುಗಳಲ್ಲಿ ಪ್ರಮುಖವಾದ ಕಾರಣವೆಂದರೆ ಯುದ್ಧ-ನಂತರದ ಸುಧಾರಣೆಗಾಗಿನ ಒಂದು ಭಾವನೆಯು ಜನರ ನಡುವೆ ವ್ಯಾಪಕವಾಗಿ ಹರಡಲ್ಪಟ್ಟಿತು ಮತ್ತು ಯುದ್ಧದಲ್ಲಿ ಬ್ರಿಟನ್ ಅನ್ನು ಮುನ್ನಡೆಸಿದ ವ್ಯಕ್ತಿಯು ರಾಷ್ಟ್ರವನ್ನು ಶಾಂತಿಯುತವಾಗಿ ಮುನ್ನಡೆಸುತ್ತಾನೆ ಎಂಬುದಾಗಿ ಜನರು ಭಾವಿಸಲಿಲ್ಲ.<ref>ಜೆನ್ಕಿನ್ಸ್, ಪುಪು. ೭೮೯–೯೪</ref> [[File:Wc0279.jpg|thumb|ಅಕ್ಟೋಬರ್ 1951ರ ನ್ಯಾಟೋ ಸಭೆಯಲ್ಲಿ ಅಮೆರಿಕಾದ ಜನರಲ್ ಡ್ವೈಟ್ ಡಿ ಐಸೆನ್‌ಹೋವರ್ ಮತ್ತು ಫೀಲ್ಡ್ ಮಾರ್ಷಲ್ ಬೆರ್ನಾರ್ಡ್ ಲಾ ಮೊಂಟ್ಗೊಮೇರಿ ಜೊತೆ ಚರ್ಚಿಲ್‌,ಸ್ವಲ್ಪ ದಿನಗಳ ಹಿಂದಷ್ಟೆ ಚರ್ಚಿಲ್ ಎರಡನೆಯ ಬಾರಿಗೆ ಪ್ರಧಾನಿಯಾಗಿದ್ದರು.]] ಆರು ವರ್ಷಗಳ ಕಾಲ ಅವರು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಬೇಕಾಯಿತು. ಈ ಅವಧಿಯಲ್ಲಿ ಚರ್ಚಿಲ್ ಜಾಗತಿಕ ಸುದ್ದಿ ಸಮಾಚಾರಗಳ ಮೇಲಿನ ಒಂದು ಪರಿಣಾಮವನ್ನು ಗಮನಿಸುವುದನ್ನು ಮುಂದುವರೆಸಿದರು. ಯುನೈಟೆಡ್ ಸ್ಟೇಟ್ಸ್‌ಗೆ ಅವರ ಮಾರ್ಚ್ ೧೯೪೬ ರ ಪ್ರವಾಸದ ಸಮಯದಲ್ಲಿ, ಚರ್ಚಿಲ್ ಹ್ಯಾರಿ ಟ್ರುಮನ್ ಮತ್ತು ಅವರ ಸಲಹಾಗಾರರ ಜೊತೆಗೆ ಒಂದು ಪೋಕರ್ ಆಟದಲ್ಲಿ ಹೆಚ್ಚಿನ ಹಣವನ್ನು ಕಳೆದುಕೊಂಡರು.<ref>[https://web.archive.org/web/20071025031206/http://www.cnn.com/SPECIALS/cold.war/episodes/02/interviews/clifford/ Interview: Clark Clifford]. ೨೩ಮಾರ್ಚ್‌ ೨೦೦೯ರಂದು ಪುನಃಪಡೆದುಕೊಳ್ಳಲಾಯಿತು.</ref> (ಅವರು ಬೆಜಿಕ್ ಅನ್ನು ಆಡುವುದರಲ್ಲಿಯೂ ಆಸಕ್ತಿಯನ್ನು ಹೊಂದಿದ್ದರು, ಇದನ್ನು ಅವರು ಬೋಯರ್ ಯುದ್ಧದ ಸಮಯದಲ್ಲಿ ಕಲಿತಿದ್ದರು.) ಈ ಪ್ರವಾಸದ ಸಮಯದಲ್ಲಿ ಅವರು ಯುಎಸ್‌ಎಸ್‌ಆರ್ ಬಗ್ಗೆ ಮತ್ತು ಈಸ್ಟರ್ನ್ ಬ್ಲಾಕ್ ನಿರ್ಮಾಣದ ಬಗ್ಗೆ ತಮ್ಮ ಐರನ್ ಸ್ಪೀಚ್ ಅನ್ನು ನೀಡಿದರು. ಫುಲ್ಟೊನ್, ಮಿಸ್ಸೌರಿಯಲ್ಲಿನ ವೆಸ್ಟ್‌ಮಿನಿಸ್ಟರ್ ಕಾಲೇಜ್‌ನಲ್ಲಿ ೫ ಮಾರ್ಚ್ ೧೯೪೬ ರಂದು ಭಾಷಣ ಮಾಡುವ ಸಮಯದಲ್ಲಿ ಅವರು ಈ ರೀತಿಯಾಗಿ ಘೋಷಿಸಿದರು: <blockquote> ''ಬಾಲ್ಟಿಕ್‌ನಲ್ಲಿನ ಸ್ಟೆಟಿನ್‌ದಿಂದ ಆಡ್ರಿಯಾಟಿಕ್‌ನಲ್ಲಿನ ಟ್ರೈಸ್ಟ್‌ವರೆಗೆ, ಭೂಖಂಡದೆಲ್ಲೆಡೆ ಒಂದು ಕಬ್ಬಿಣದ ಪರದೆಯು ಆವರಿಸಿಕೊಳ್ಳಲ್ಪಟ್ಟಿದೆ. '' ''ಅದರ ಹಿಂದೆ ಕೇಂದ್ರ ಮತ್ತು ಪೂರ್ವ ಯುರೋಪ್‌ನ ಪ್ರಾಚೀನ ರಾಜ್ಯಗಳ ರಾಜಧಾನಿಗಳಲ್ಲಿ ಒಂದು ಗಡಿಯು ಕಂಡುಬರುತ್ತದೆ. '' ''ವಾರ್ಸಾವ್, ಬರ್ಲಿನ್, ಪ್ರಾಗ್ವೆ, ವಿಯೆನ್ನಾ, ಬುಡಾಪೆಸ್ಟ್, ಬೆಲ್‌ಗ್ರೇಡ್, ಬುಚಾರೆಸ್ಟ್ ಮತ್ತು ಸೋಫಿಯಾ, ಈ ಎಲ್ಲಾ ಜನಪ್ರಿಯ ನಗರಗಳು ಮತ್ತು ಇವುಗಳ ಸುತ್ತಮುತ್ತಲಿನ ಜನಸಂಖ್ಯೆಗಳು ಸೋವಿಯತ್ ವಲಯ ಎಂಬುದಾಗಿ ಕರೆಯಲ್ಪಡುವ ಪ್ರದೇಶದಲ್ಲಿ ಕಂಡುಬರುತ್ತವೆ.'' <ref name="centre-429">{{cite web|url=http://www.winstonchurchill.org/learn/speeches/speeches-of-winston-churchill/120-the-sinews-of-peace|title=Sinews of Peace (Iron Curtain)|accessdate=26 February 2007|last=Churchill|first=Winston|publisher=Churchill Centre|archive-date=5 ಜೂನ್ 2009|archive-url=https://web.archive.org/web/20090605210758/http://www.winstonchurchill.org/learn/speeches/speeches-of-winston-churchill/120-the-sinews-of-peace|url-status=dead}}</ref></blockquote> ಚರ್ಚಿಲ್ ಯುರೋಪಿಯನ್ ಕೋಲ್ ಮತ್ತು ಸ್ಟೀಲ್ ಸಮುದಾಯದಿಂದ ಬ್ರಿಟೀಷ್ ಸ್ವಾತಂತ್ರ್ಯಕ್ಕಾಗಿ ಪ್ರಬಲವಾಗಿ ವಾದಿಸಿದರು, ಅದನ್ನು ಅವರು ಫ್ರ್ಯಾಂಕೋ-ಜರ್ಮನ್ ಯೋಜನೆಯೆಂಬಂತೆ ವೀಕ್ಷಿಸಿದರು. ಅವರು ಬ್ರಿಟನ್‌ನ ಪ್ರದೇಶವನ್ನು ಭೂಖಂಡದಿಂದ ಪ್ರತ್ಯೇಕವಾದ ಪ್ರದೇಶ ಎಂಬಂತೆ ವೀಕ್ಷಿಸಿದರು, ಈ ಪ್ರದೇಶವು ಕಾಮನ್‌ವೆಲ್ತ್ ‌ನ ರಾಷ್ಟ್ರಗಳ ಗಡಿಯ ಜೊತೆಗೆ ಮತ್ತು ರಾಜ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಇದ್ದ ಆಂಗ್ಲೋಸ್ಫಿಯರ್ ಎಂದು ಕರೆಯಲ್ಪಟ್ಟ ಪ್ರದೇಶವಾಗಿತ್ತು.<ref>ಜೆನ್ಕಿನ್ಸ್, ಪುಟ. ೮೧೦ ಮತ್ತು ಪುಪು. ೮೧೯–೧೪</ref><ref name="quote-data">{{cite web|url=http://www.churchill-society-london.org.uk|title=Remembrance Day 2003|accessdate=25 April 2007|publisher=Churchill Society London}}</ref> ಚರ್ಚಿಲ್ ೧೯೪೯ ರಲ್ಲಿ ಡೆಪ್ಯುಟಿ ಲೆಫ್ಟಿನೆಂಟ್(ಡಿಎಲ್) ಕೆಂಟ್ ಕಛೇರಿಯ ಸ್ಥಾನವನ್ನು ಪಡೆದುಕೊಂಡರು.<ref>[http://thepeerage.com/p10620.htm#i106196 ಬಯೋಗ್ರಫಿ ರೈಟ್ ಆನರೇಬಲ್ ಸರ್ ವಿನ್‌ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್ ಚರ್ಚಿಲ್‌] - website thePeerage.com</ref> ==ಪ್ರಧಾನ ಮಂತ್ರಿಯಾಗಿ ಎರಡನೆಯ ಅವಧಿ== {{Main|Mau Mau Uprising|Malayan Emergency|1953 Iranian coup d'état}} ===ಸರ್ಕಾರಕ್ಕೆ ವಾಪಸು ಬರುವಿಕೆ ಮತ್ತು ಬ್ರಿಟೀಷ್ ಅಧಿಪತ್ಯದ ಅವನತಿ=== ೧೯೫೧ರ ಸಾರ್ವತ್ರಿಕ ಚುನಾವಣೆಯ ನಂತರ, ಚರ್ಚಿಲ್ ಅಕ್ಟೋಬರ್ ೧೯೫೧ ಮತ್ತು ಜನವರಿ ೧೯೫೨ ರ ನಡುವೆ ಮಿನಿಸ್ಟರ್ ಆಫ್ ಡಿಫೆನ್ಸ್‌ನ ಕಛೇರಿಯಲ್ಲಿ ಮತ್ತೊಮ್ಮೆ ಶಾನವನ್ನು ಪಡೆದುಕೊಂಡರು. ಅಕ್ಟೋಬರ್ ೧೯೫೧ ರಲ್ಲಿ ಅವರು ಪ್ರಧಾನ ಮಂತ್ರಿಯೂ ಕೂಡ ಆದರು, ಮತ್ತು ಅವರ ಮೂರನೆಯ ಸರ್ಕಾರವು - ಯುದ್ಧ ಅವಧಿಯ ನಂತರದ ರಾಷ್ಟ್ರೀಯ ಸರ್ಕಾರ ಮತ್ತು ೧೯೪೫ ರ ಸಂಕ್ಷಿಪ್ತ ತಾತ್ಕಾಲಿಕ ಸರ್ಕಾರ - ಎಪ್ರಿಲ್ ೧೯೫೫ರಲ್ಲಿ ಅವರ ರಾಜೀನಾಮೆಯವರೆಗೂ ಮುಂದುವರೆಯಲ್ಪಟ್ಟಿತು. ಅವರ ಕೊನೆಯ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಆದ್ಯತೆಗಳು ಹಲವಾರು ಸರಣಿ ವಿದೇಶಿ ಪಾಲಿಸಿ ಸಮಸ್ಯೆಗಳ ಕಾರಣದಿಂದಾಗಿ ಅವನತಿಗೊಳಗಾಗಲ್ಪಟ್ಟವು, ಅವುಗಳು ಬ್ರಿಟೀಷ್ ಮಿಲಿಟರಿಯ ಅವನತಿ ಮತ್ತು ಸಾಮ್ರಾಜ್ಯಷಾಹಿ ಘನತೆ ಮತ್ತು ಅಧಿಕಾರದ ನಿರಂತರತೆಯ ಭಾಗಶಃ ಪರಿಣಾಮಗಳಾಗಿದ್ದವು. ಒಂದು ಅಂತರಾಷ್ಟ್ರೀಯ ಅಧಿಕಾರವಾಗಿ ಬ್ರಿಟನ್‌ನ ಪ್ರಬಲ ಪ್ರತಿಸ್ಪರ್ಧಿಯಾಗಿ ಚರ್ಚಿಲ್ ಅನೇಕವೇಳೆ ನೇರವಾದ ಕಾರ್ಯದ ಜೊತೆಗೆ ಅಂತಹ ಪ್ರಸಂಗಗಳನ್ನು ಸಂಧಿಸುತ್ತಿದ್ದರು. ಇದರ ಒಂದು ಉದಾಹರಣೆಯೆಂದರೆ ಮೌ ಮೌ ದಂಗೆಯ ಜೊತೆಗೆ ಕಾರ್ಯನಿರ್ವಹಿಸುವುದಕ್ಕೆ [[ಕೀನ್ಯಾ|ಕೀನ್ಯಾಕ್ಕೆ]] ಅವರ ಬ್ರಿಟೀಷ್ ತುಕಡಿಗಳ ಕಳಿಸುವಿಕೆಯಾಗಿತ್ತು.<ref name="Jenkins p843">ಜೆನ್ಕಿನ್ಸ್ ಪಪು. ೮೪೩–೬೧</ref> ಅಧಿಪತಿಯಾಗಿ ಮುಂದುವರೆಯುವುದಕ್ಕೆ ನಡೆಸಿದ ಪ್ರಯತ್ನದಲ್ಲಿ ಅವರು ಒಮ್ಮೆ ಈ ರೀತಿ ಹೇಳಿದ್ದರು, "ನಾನು ಒಂದು ವಿಭಜನೆಯ ಅಧ್ಯಕ್ಷತೆಯನ್ನು ವಹಿಸುವುದಿಲ್ಲ."<ref name="Jenkins p843" /> ===ಮಾಲಯಾದಲ್ಲಿ ಯುದ್ಧ === ಇದು ಮಾಲಯನ್ ಎಮರ್ಜೆನ್ಸ್ ಎಂದು ಕರೆಯಲ್ಪಟ್ಟ ಘಟನೆಗಳ ನಂತರ ಸಂಭವಿಸಲ್ಪಟ್ಟಿತು. ಮಾಲಯಾದಲ್ಲಿ, ಬ್ರಿಟೀಷ್ ಅಧಿಕಾರದ ವಿರುದ್ಧ ಒಂದು ದಂಗೆಯು ೧೯೪೮ ರಿಂದಲೇ ಪ್ರಗತಿಯಲ್ಲಿತ್ತು.<ref name="Malaya" /> ಮತ್ತೊಮ್ಮೆ, ಚರ್ಚಿಲ್‌ರ ಸರ್ಕಾರವು ಒಂದು ಸಮಸ್ಯೆಯನ್ನು ಎದುರಿಸಿತು, ಮತ್ತು ಚರ್ಚಿಲ್ ದಂಗೆಯಲ್ಲಿ ತೊಡಗಿಕೊಂಡಿರದವರ ಜೊತೆಗೆ ಮೈತ್ರಿಯನ್ನು ಮಡಿಕೊಳ್ಳುವ ಒಂದು ಪ್ರಯತ್ನದಲ್ಲಿ ದಂಗೆಯಲ್ಲಿ ಕಾರ್ಯನಿರತರಾದವರ ವಿರುದ್ಧ ನೇರವಾದ ಮಿಲಿಟರಿ ಕಾರ್ಯಾಚರಣೆಯನ್ನು ಆಯ್ಕೆಮಾಡಿಕೊಂಡರು.<ref name="gilbert" /><ref name="Stubbs">{{cite book|last=Stubbs|first=Richard|title=Hearts and Minds in Guerilla Warfare: The Malayan Emergency 1948–1960|publisher=Eastern University|year=2001|location=New York|id=981210352X }}</ref> ದಂಗೆಯು ನಿಧಾನವಾಗಿ ಕೊನೆಗೊಳ್ಳುತ್ತಿದ ಸಮಯದಲ್ಲಿ, ಬ್ರಿಟನ್‌ನಿಂದ ವಸಾಹತುಷಾಹಿ ಅಧಿಕಾರವು ದೀರ್ಘ ಅವಧಿಯವರೆಗೆ ಉಳಿದುಕೊಳ್ಳುವಂತದ್ದಲ್ಲ ಎಂಬುದು ಸುಸ್ಪಷ್ಟವಾಗಿತ್ತು.<ref name="Malaya">{{cite book|last=Harper|first=T.N.|title=The End of Empire and the Making of Malaya|publisher=Cambridge University Press|year=2001|location=London|isbn=978-0-521-00465-7}}</ref><ref name="Empire2">{{cite book|last=Ferguson|first=Niall|title=Empire: How Britain Made the Modern World|publisher=Penguin Books Ltd|year=2000|location=London|isbn=978-0-14-100754-0}}</ref> ===ಯುನೈಟೆಡ್ ಸ್ಟೇಟ್ಸ್ ಜೊತೆಗಿನ ಸಂಬಂಧಗಳು=== ಚರ್ಚಿಲ್ ತಮ್ಮ ಹೆಚ್ಚಿನ ಸಮಯವನ್ನು ಆಂಗ್ಲೋ-ಅಮೇರಿಕನ್ ಸಂಬಂಧಗಳನ್ನು ಸುಧಾರಿಸುವುದಕ್ಕೆ ಮೀಸಲಾಗಿರಿಸಿದ್ದರು ಮತ್ತು, ಚರ್ಚಿಲ್ ಎಲ್ಲಾ ಸಮಯದಲ್ಲಿಯೂ ಅಧ್ಯಕ್ಷ ಡ್ವೈಟ್ ಡಿ. ಈಸೆನ್‌ಹೋವರ್‌ರ ನಿರ್ಣಯಗಳ ಜೊತೆಗೆ ಸಹಮತವನ್ನು ಹೊಂದಿಲ್ಲದಿದ್ದರೂ ಕೂಡ,<ref>{{Cite book|year=1993|title=Churchill|author1=Robert Blake|author2=William Roger Louis|editor1=Robert Blake|editor2=William Roger Louis|publisher=W. W. Norton &amp; Company|isbn=9780393034097|page=405|url=https://books.google.com/?id=pVEWPfBLNxkC&pg=PA405}}</ref> ಅವರು ಯುನೈಟೆಡ್ ಸ್ಟೇಟ್ಸ್ ಜೊತೆಗೆ ಒಂದು ''ವಿಶಿಷ್ಟವಾದ ಸಂಬಂಧ'' ವನ್ನು ನಿರ್ವಹಿಸುವ ಪ್ರಯತ್ನವನ್ನು ನಡೆಸಿದರು. ಅವರು ಪ್ರಧನಿಯಾಗಿ ತಮ್ಮ ಎರಡನೆಯ ಅವಧಿಯಲ್ಲಿ ಅಮೇರಿಕಾಕ್ಕೆ ನಾಲ್ಕು ವಿಧ್ಯುಕ್ತ ಅಟ್ಲಾಂಟಿಕ್ ಆಚೆಯ ಭೆಟಿಗಳನ್ನು ಮಾಡಿದರು.<ref>ಜೆನ್ಕಿನ್ಸ್ ಪುಟ. ೮೪೭</ref> ===ಪಾರ್ಶ್ವವಾಯುಗಳ ಸರಣಿ ಆಘಾತ=== ಚರ್ಚಿಲ್ ೧೯೪೯ ರ ಬೇಸಗೆಯಲ್ಲಿ ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿ ರಜವನ್ನು ಕಳೆಯುತ್ತಿದ್ದ ಸಮಯದಲ್ಲಿ ಲಘು ಆಘಾತಕ್ಕೆ ಒಳಗಾದರು. ಅವರಿಗೆ ೭೮ ವರ್ಷವಾಗಿದ್ದಾಗ ಜೂನ್ ೧೯೫೩ ರಲ್ಲಿ, ಚರ್ಚಿಲ್ ೧೦ ಡೌನಿಂಗ್ ಸ್ಟ್ರೀಟ್‌ನಲ್ಲಿ ತೀವ್ರವಾದ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾದರು. ಇದರ ಬಗೆಗಿನ ಸುದ್ದಿಯು ಸಾರ್ವಜನಿಕರಿಂದ ಮತ್ತು ಸಂಸತ್ತಿನಿಂದ ಗೋಪ್ಯವಾಗಿರಿಸಲಾಗಿತ್ತು, ಅವರಿಗೆ ಚರ್ಚಿಲ್ ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ ಎಂಬುದಾಗಿ ತಿಳಿಸಲಾಗಿತ್ತು. ಅವರು ತಮ್ಮ ಮಾತು ಮತ್ತು ನಡೆಯುವಿಕೆಯ ಶಕ್ತಿಯ ಮೇಲೆ ಪರಿಣಾಮವನ್ನು ಬೀರಿದ್ದ ಪರ್ಶ್ವವಾಯುವಿನ ಆಘಾತದಿಂದ ಚೇತರಿಸಿಕೊಳ್ಳುವುದಕ್ಕೆ ತಮ್ಮ ಸ್ವದೇಶ ಚಾರ್ಟ್‌ವೆಲ್‌ಗೆ ಹೋದರು.<ref name="gilbert" /> ಅವರು ಅಕ್ಟೋಬರ್‌ನಲ್ಲಿ ಮಾರ್ಗೇಟ್‌ನಲ್ಲಿ ಒಂದು ಕನ್ಸರ್ವೇಟೀವ್ ಪಾರ್ಟಿ ಸಭೆಯಲ್ಲಿ ಭಾಷಣ ಮಾಡುವ ಮೂಲಕ ಸಾರ್ವಜನಿಕ ಜೀವನಕ್ಕೆ ವಾಪಸಾದರು.<ref name="gilbert" /><ref>ಜೆನ್ಕಿನ್ಸ್, ಪಪು. ೮೬೮–೭೧</ref> ಆದಾಗ್ಯೂ, ಭೌತಿಕವಾಗಿ ಮತ್ತು ಮಾನಸಿಕವಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬುದರ ಬಗ್ಗೆ ಪ್ರಜ್ಞೆಯನ್ನು ಹೊಂದಿದ್ದ ಚರ್ಚಿಲ್ ೧೯೫೫ರಲ್ಲಿ ಪ್ರಧಾನ ಮಂತ್ರಿ ಸ್ಥಾನವನ್ನು ತ್ಯಜಿಸಿದರು ಮತ್ತು ಈ ಸ್ಥಾನವು ಆಂಥನಿ ಈಡನ್‌ರಿಂದ ಮುಂದುವರೆಸಿಕೊಂಡು ಹೋಗಲ್ಪಟ್ಟಿತು. ಡಿಸೆಂಬರ್ರ ೧೯೫೬ ಲ್ಲಿ ಅವರು ಮತ್ತೊಂದು ಲಘು ಅಘಾತಕ್ಕೆ ಒಳಗಾದರು. ==ನಿವೃತ್ತಿ ಮತ್ತು ಮರಣ== [[File:Chartwell02.JPG|thumb|ಚರ್ಚಿಲ್‌ ತಮ್ಮ ವಿಶ್ರಾಂತ ಜೀವನದ ಬಹುಪಾಲನ್ನು ಕೆಂಟ್‌ನಲ್ಲಿರುವ ತಮ್ಮ ಮನೆ ಚಾರ್ಟ್‌ವೆಲ್‌ನಲ್ಲಿ ಕಳೆದರು.1922 ರಲ್ಲಿ ಮಗಳು ಮೇರಿ ಜನಿಸಿದ ನಂತರದಲ್ಲಿ ಇದನ್ನು ಖರೀದಿಸಿದ್ದರು.]] [[ಎರಡನೇ ಎಲಿಜಬೆಥ್|ಎಲಿಜಬೆತ್ II]] ಚರ್ಚಿಲ್‌ರಿಗೆ ಡ್ಯೂಕ್ ಆಫ್ ಲಂಡನ್ ಅನ್ನು ನಿರ್ಮಿಸುವುದಕ್ಕೆ ಆಹ್ವಾನವನ್ನು ನೀಡಿದರು, ಆದರೆ ಇದು ಅವರ ಮಗ ರಾಂಡೋಲ್ಫ್‌ರ ಪ್ರತಿರೋಧದ ಕಾರಣಗಳಿಂದಾಗಿ ಅವನತಿಗೊಳಗಾಗಲ್ಪಟ್ಟಿತು, ರಾಂಡೋಲ್ಫ್‌ ತಮ್ಮ ತಂದೆಯ ಮರಣದ ನಂತರ ಅಧಿಪತ್ಯಕ್ಕೆ ಬಂದರು.<ref>ರೋಸರ್, ಪುಟ. ೨೦೫</ref> ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ನಂತರ ಚರ್ಚಿಲ್ ೧೯೬೪ ರ ಸಾಮಾನ್ಯ ಚುನಾವಣೆಗೆ ನಿಲ್ಲುವವರೆಗೂ ಸಂಸತ್ತಿನಲ್ಲಿ ಅತ್ಯಂತ ಕಡಿಮೆ ವೇಳೆಯನ್ನು ಕಳೆದರು. ಒಬ್ಬ "ಬ್ಯಾಕ್-ಬೆಂಚರ್" ಆಗಿ ಚರ್ಚಿಲ್ ತಮ್ಮ ನಿವೃತ್ತಿ ಜೀವನದ ಹೆಚ್ಚಿನ ಸಮಯವನ್ನು ಚಾರ್ಟ್‌ವೆಲ್ ಮತ್ತು ಲಂಡನ್‌ನ ಹೈಡ್ ಪಾರ್ಕ್ ಗೇಟ್‌ನಲ್ಲಿನ ತಮ್ಮ ನಿವಾಸದಲ್ಲಿ ಕಳೆದರು.<ref name="gilbert" /> ೧೯೫೯ ರ ಸಾಮಾನ್ಯ ಚುನಾವಣೆಯಲ್ಲಿ ಚರ್ಚಿಲ್‌ರ ಬಹುಮತವು ಒಂದು ಸಾವಿರಕ್ಕಿಂತಲೂ ಹೆಚ್ಚಿಗೆ ಅಂತರಕ್ಕಿಂತ ಕೆಳಗೆ ಇತ್ತು, ಏಕೆಂದರೆ ಅವರ ಕ್ಷೇತ್ರದ ಹೆಚ್ಚಿನ ಯುವ ಮತದಾರರು ೮೫-ವರ್ಷ-ವಯಸ್ಸಿನ ಕೇವಲ ಒಂದು ಗಾಲಿ ಕುರ್ಚಿಯ (ವೀಲ್ ಚೇರ್) ಸಹಾಯದಿಂದ ಮಾತ್ರ ಹೌಸ್ ಆಫ್ ಕಾಮನ್ಸ್ ಅನ್ನು ಪ್ರವೇಶಿಸುವ ವ್ಯಕ್ತಿಗೆ ಬೆಂಬಲವನ್ನು ನೀಡುತ್ತಿರಲಿಲ್ಲ. ಅವರ ಬೌದ್ಧಿಕ ಮತ್ತು ಭೌತಿಕ ಆಡಳಿತ ಸಾಮರ್ತ್ಯಗಳು ಕ್ಷೀಣಿಸಿದಂತೆ, ಅವರು ಅವರತಿಯ "ಬ್ಲ್ಯಾಕ್ ಡಾಗ್" ನ ವಿರುದ್ಧ ದೀರ್ಘ ಅವಧಿಯಿಂದ ಹೋರಾಡಿದ ಕ್ಷೇತ್ರದಲ್ಲಿ ಸೋಲನ್ನು ಅನುಭವವನ್ನು ಕಂಡರು.<ref name="gilbert" /> ಚರ್ಚಿಲ್ ತಮ್ಮ ಜೀವನದ ಕೊನೆಯ ದಿನಗಳಲ್ಲಿ ಆಲ್ಜಮೈರ್‌ರ ರೋಗವನ್ನು ಹೊಂದಿದ್ದರು ಎಂಬ ಒಂದು ಊಹೆಯೂ ಅಸ್ತಿತ್ವದಲ್ಲಿದೆ, ಆದಾಗ್ಯೂ ಅವರ ಮಾನಸಿಕ ಸಾಮರ್ಥ್ಯವು ಸರಣಿ ಆಘಾತಗಳ (ಪಾರ್ಶ್ವವಾಯು) ಕಾರಣದಿಂದಾಗಿ ಕ್ಷೀಣಿಸಿತು ಎಂಬುದಾಗಿ ಇತರರು ವಾದಿಸುತ್ತಾರೆ. ೧೯೬೩ ರಲ್ಲಿ, ಕಾಂಗ್ರೆಸ್‌ನ ಒಂದು ಶಾಸನದ ಮೂಲಕ ಪಡೆದುಕೊಂಡ ಒಂದು ಅಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯುಎಸ್ ಅಧ್ಯಕ್ಷ [[ಜಾನ್ ಎಫ್.ಕೆನೆಡಿ|ಜಾನ್ ಎಫ್. ಕೆನಡಿ]] ಚರ್ಚಿಲ್‌ರನ್ನು ಯುನೈಟೆಡ್ ಸ್ಟೇಟ್ಸ್‌ನ ಗೌರವಾನ್ವಿತ ನಾಗರಿಕ ಎಂಬುದಾಗಿ ಘೋಷಿಸಿದರು, ಆದರೆ ಅವರು ಶ್ವೇತ ಭವನದ ಉತ್ಸವದ ಆಚರಣೆಗೆ ಹಾಜರಾಗುವುದಕ್ಕೆ ಅಸಮರ್ಥರಾಗಿದ್ದರು.<ref name="jenkins911" /> ತಮ್ಮ ಅನಾರೋಗ್ಯದ ಹೊರತಾಗಿಯೂ ಚರ್ಚಿಲ್ ಸಾರ್ವಜನಿಕ ಜೀವನದಲ್ಲಿ ಕ್ರಿಯಾಶೀಲವಾಗಿರುವ ಪ್ರಯತ್ನವನ್ನು ನಡೆಸಿದರು, ಮತ್ತು ೧೯೬೪ ರ ಸೇಂಟ್ ಜಾರ್ಜ್‌ರ ದಿನದಲ್ಲಿ ಅವರು ೧೯೧೮ ರ ಜೀಬ್ರಗ್ ರೇಡ್‌ (ಅನಿರೀಕ್ಷಿತ ಧಾಳಿ) ನಲ್ಲಿ ಉಳಿದುಕೊಂಡ ಯೋಧರಿಗೆ ಅಭಿನಂದನೆಯ ಒಂದು ಸಂದೇಶವನ್ನು ಕಳಿಸಿದರು, ಈ ಯೋಧರು ಡೀಲ್, ಕೆಂಟ್‌ನಲ್ಲಿ ಸೇವೆಯ ಒಂದು ಸ್ಮರಣೆಯನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಹ್ಯಾಮಿಲ್ಟನ್ ರೋಡ್ ಸಿಮೆಟ್ರಿಯಲ್ಲಿ ಎರಡು ಅನಿರೀಕ್ಷಿತ ಧಾಳಿಗಳು ಸಂಭವಿಸಿ ಯೋಧರು ಮೃತರಾಗಿದ್ದರು. ೧೫ ಜನವರಿ ೧೯೬೫ ರಂದು ಚರ್ಚಿಲ್ ಒಂದು ತೀವ್ರವಾದ ಪಾರ್ಶ್ವವಾಯುವಿನ ಆಘಾತಕ್ಕೆ ಒಳಗಾದರು, ಅದು ಅವರನ್ನು ಗಂಭೀರವಾಗಿ ಅಸ್ವಸ್ಥವಾಗುವಂತೆ ಮಾಡಿತು. ಅದರ ಒಂಭತ್ತು ದಿನಗಳ ನಂತರ ತಮ್ಮ ೯೦ ನೆಯ ವರ್ಷದಲ್ಲಿ ೨೪ ಜನವರಿ ೧೯೬೫ ರಂದು ತಮ್ಮ ತಂದೆಯ ಮರಣದ ೭೦ ವರ್ಷಗಳ ನಂತರ ತಮ್ಮ ನಿವಾಸದಲ್ಲಿ ಮರಣವನ್ನು ಹೊಂದಿದರು.<ref name="jenkins911">ಜೆನ್ಕಿನ್ಸ್, ಪುಟ. ೯೧೧</ref> ===ಅಂತ್ಯಕ್ರಿಯೆ=== [[File:Churchills Grave.jpg|thumb|left|ಬ್ಲಾಡೋನ್, ಸೇಂಟ್ ಮಾರ್ಟೀನ್ ಚರ್ಚ್‌ನಲ್ಲಿ ಚರ್ಚಿಲ್‌'‌ರ ಸಮಾಧಿ]] ರಾಣಿಯ ಶಾಸನದ ಮೂಲಕ, ಅವರ ದೇಹವು ಮೂರು ದಿನಗಳವರೆಗೆ ರಾಜ್ಯದಲ್ಲಿ ಇರಿಸಲ್ಪಟ್ಟಿತು ಮತ್ತು ಸೇಂಟ್ ಪೌಲ್‌ರ ಕ್ಯಾಥಡ್ರಲ್‌ನಲ್ಲಿ ಒಂದು ರಾಜ್ಯ ಅಂತ್ಯಕ್ರಿಯೆ ಸೇವೆಯು ನಡೆಸಲ್ಪಟ್ಟಿತು.<ref>ಪಿಕ್‌ನೆಟ್, ಇತ್ಯಾದಿ, ಪುಟ. ೨೫೨</ref> ವಿಶೇಷವಾಗಿ, ರಾಣಿಯು ಅಂತ್ಯಕ್ರಿಯೆಯ ಸಂದರ್ಭದಲ್ಲಿ ಉಪಸ್ಥಿತಳಿದ್ದಳು.<ref>[http://www.bbc.co.uk/archive/churchill/11024.shtml ರಿಮೆಂಬರಿಂಗ್ ವಿನ್‌ಸ್ಟನ್ ಚರ್ಚಿಲ್: ದ ಸ್ಟೇಟ್ ಫ್ಯುನರಲ್ ಆಫ್ ಸರ್ ವಿನ್‌ಸ್ಟನ್ ಚರ್ಚಿಲ್,ಭಾಗ 2], ಬಿಬಿಸಿ ಅರ್ಕೈವ್, ೫ ಮಾರ್ಚ್ ೨೦೧೧ರಂದು ಪಡೆದದ್ದು</ref> ಅವರ [[ಸೀಸ|ಲೆಡ್]]-ಲೈನ್‌ಡ್ ಶವಪೆಟ್ಟಿಗೆಯು ''ಹೆವೆಂಗೋರ್‌'' ನ ಮೇಲೆ ಟವರ್ ಪಿಯರ್‌ನಿಂದ ಫೆಸ್ಟಿವಲ್ ಪಿಯರ್‌ವರೆಗೆ ಥೇಮ್ಸ್ ನದಿಯ ಮೂಲಕ ಸಾಗಿದಂತೆ, ಹಡಗುಕಟ್ಟೆಯ ಕೂಲಿ ಆಳುಗಳು ಅವರಿಗೆ ಗೌರವಾರ್ಥವಾಗಿ ತಮ್ಮ ಕ್ರೇನ್‌ಗಳ ಚಾಚುತೋಳನ್ನು ಕೆಳಕ್ಕಿಳಿಸಿದರು.<ref>{{cite web|url=http://www.portcities.org.uk/london/server/show/ConFactFile.29/Winston-Churchill.html|title=Winston Churchill (1874–1965)|publisher=PortCities London|accessdate=12 January 2008|archive-date=20 ಜನವರಿ 2008|archive-url=https://web.archive.org/web/20080120191436/http://www.portcities.org.uk/london/server/show/ConFactFile.29/Winston-Churchill.html|url-status=dead}}</ref> ರಾಯಲ್ ಆರ್ಟಿಲರಿಯು೧೯-ಗನ್ ಸಲ್ಯೂಟ್ ಅನ್ನು ಹಾರಿಸಿತು (ಸರ್ಕಾರದ ಮುಖ್ಯಸ್ಥ ವಿಭಾಗವಾಗಿ), ಮತ್ತು ಆರ್‌ಎ‌ಎಫ್ ಹದಿನಾರು ಇಂಗ್ಲೀಷ್ ಎಲೆಕ್ಟ್ರಿಕ್ ಲೈಟನಿಂಗ್ ಫೈಟರ್‌ಗಳ ಒಂದು ಫ್ಲೈ-ಬೈ ಅನ್ನು ಪ್ರದರ್ಶಿಸಿತು. ನಂತರದಲ್ಲಿ ಶವಪೆಟ್ಟಿಗೆಯು ವಾಟರ್‌ಲೂ ಸ್ಟೇಷನ್‌ನ ಹತ್ತಿರಕ್ಕೆ ತೆಗೆದುಕೊಂಡು ಹೋಗಲ್ಪಟ್ಟಿತು, ಅಲ್ಲಿ ಅದು ಬ್ಲ್ಯಾಡನ್‌ಗೆ ರೈಲಿನ ಮುಖಾಂತರದ ಪ್ರಯಾಣಕ್ಕಾಗಿ ಅಂತ್ಯಕ್ರಿಯೆಯ ರೈಲಿನ ಒಂದು ಭಾಗವಾಗಿ ವಿಶಿಷ್ಟವಾಗಿ ತಯಾರಿಸಲ್ಪಟ್ಟ ಮತ್ತು ಬಣ್ಣ ಬಳಿಯಲ್ಪಟ್ಟ ಒಂದು ಭೋಗಿಯಲ್ಲಿ ಇರಿಸಲ್ಪಟ್ಟಿತು.<ref>[http://www.swanagerailway.co.uk/news319.htm ವಿನ್‌ಸ್ಟನ್ ಚರ್ಚಿಲ್ಸ್ ಪ್ಯುನರಲ್ ವಾನ್ ಪ್ರೊಜೆಕ್ಟ್] {{Webarchive|url=https://web.archive.org/web/20080723161106/http://www.swanagerailway.co.uk/news319.htm |date=2008-07-23 }} ಸ್ವಾನೇಜ್ ರೇಲ್ವೆ ನ್ಯೂಸ್ ೨೦೦೬</ref> ಈ ಅಂತ್ಯಕ್ರಿಯೆಯು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಹೆಚ್ಚು ಜನರು ಪಾಲ್ಗೊಂಡ ಒಂದು ಬೃಹತ್ ಜನಸಮೂಹದ ಕಾರ್ಯವಾಗಿತ್ತು.<ref>[http://news.bbc.co.uk/1/hi/world/europe/4421081.stm ಲಾರ್ಜೆಸ್ಟ್ ಅಸೆಂಬ್ಲೇಜ್ ಆಫ್ ಸ್ಟೇಟ್ಸ್ಮೆನ್ ಎಟ್ ಫ್ಯುನರಲ್ ಸಿನ್ಸ್ ಚರ್ಚಿಲ್‌], ಬಿಬಿಸಿ ನ್ಯೂಸ್, ೨೦೦೫</ref> ಅವರ ಕುಟುಂಬದ ಶೋಕತಪ್ತರನ್ನು ಕರೆದೊಯ್ಯುತ್ತಿದ್ದ ಪುಲ್‌ಮನ್ ಭೋಗಿಗಳ ಅಂತ್ಯಕ್ರಿಯೆಯ ರೈಲು ಬುಲೀಡ್ ಪೆಸಿಫಿಕ್ ಸ್ಟೀಮ್ ಲೋಕೋಮೋಟೀವ್ ಸಂಖ್ಯೆ ೩೪೦೫೧ "ವಿನ್‌ಸ್ಟನ್‌ ಚರ್ಚಿಲ್‌" ಮೂಲಕ ಸಾಗಿಸಲ್ಪಟ್ಟಿತು. ದಾರಿಮಧ್ಯದ ಪ್ರದೇಶಗಳಲ್ಲಿ, ಮತ್ತು ರೈಲು ಸಾಗುತ್ತಿದ್ದ ಇತರ ನಿಲ್ದಾಣಗಳಲ್ಲಿ ಹಲವಾರು ಸಾವಿರ ಜನರು ಚರ್ಚಿಲ್‌ಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸುವುದಕ್ಕಾಗಿ ಶಾಂತರಾಗಿ ನಿಂತಿದ್ದರು. ಚರ್ಚಿಲ್‌ರ ವಿನಂತಿಯ ಮೇರೆಗೆ, ಅವರನ್ನು ಅವರ ಹುಟ್ಟೂರಾದ ಬ್ಲೆನ್ಹೈಮ್ ಅರಮನೆಗಿಂತ ಹೆಚ್ಚು ದೂರದ್ದಲ್ಲದ, ವುಡ್‌ಸ್ಟಾಕ್‌ನ ಬಳಿ ಅವರ ಕುಟುಂಬದ ಪ್ರದೇಶವಾದ ಸೇಂಟ್ ಮಾರ್ಟಿನ್‌ರ ಚರ್ಚ್, ಬ್ಲ್ಯಾಡನ್‌‌ನಲ್ಲಿ ಸಮಾಧಿ ಮಾಡಲಾಯಿತು. ಚರ್ಚಿಲ್‌ರ ಅಂತ್ಯಕ್ರಿಯೆಯ ವಾಹನ - ದಕ್ಷಿಣ ರೈಲ್ವೇ ವ್ಯಾನ್ S೨೪೬೪S - ಇದು ಪ್ರಸ್ತುತದಲ್ಲಿ ಸ್ವಾನೇಜ್ ರೈಲ್ವೇಯ ಜೊತೆಗಿನ ಒಂದು ಸಂರಕ್ಷಣಾ ಯೋಜನೆಯ ಒಂದು ಭಾಗವಾಗಿದೆ, ಇದು ೨೦೦೭ ರಲ್ಲಿ ಯುಎಸ್ ನಿಂದ ಯು.ಕೆ. ಗೆ ವಾಪಸು ನಿಡಲ್ಪಟ್ಟಿತು, ಅಂದರೆ ೧೯೬೫ ರಲ್ಲಿ ಇದು ರಫ್ತು ಮಾಡಲ್ಪಟ್ಟ ಪ್ರದೇಶಕ್ಕೆ ವಾಪಸು ನಿಡಲ್ಪಟ್ಟಿತು.<ref>[http://www.swanagerailway.co.uk/news475.htm ವಿನ್‌ಸ್ಟನ್ ಚರ್ಚಿಲ್ಸ್ ಫ್ಯುರಲ್ ವಾನ್ ಡಿನೈಡ್ ಲಾಟರಿ ಫಂಡಿಂಗ್ ] {{Webarchive|url=https://web.archive.org/web/20090122204911/http://www.swanagerailway.co.uk/news475.htm |date=2009-01-22 }} ಸ್ವಾನೇಜ್ ರೇಲ್ವೆ ನ್ಯೂಸ್ ೨೦೦೮</ref> ನಂತರ ೧೯೬೫ ರಲ್ಲಿ, ಕೆತ್ತನೆಗಾರ ರೇನಾಲ್ಡ್ ಸ್ಟೋನ್‌ರಿಂದ ನಿರ್ಮಿಸಲ್ಪಟ್ಟ ಚರ್ಚಿಲ್‌ರಿಗೆ ಒಂದು ಸ್ಮಾರಕವು ವೆಸ್ಟ್‌ಮಿನಿಸ್ಟರ್ ಅಬ್ಬೇಯ್‌ನಲ್ಲಿ ಇರಿಸಲ್ಪಟ್ಟಿತು. ==ಕಲಾಕಾರ, ಇತಿಹಾಸಕಾರ, ಮತ್ತು ಬರಹಗಾರರಾಗಿ ಚರ್ಚಿಲ್== [[File:ChurchillRooseveltNewBondStreet.jpg|thumb|ಲಂಡನ್‌ನ ನ್ಯೂ ಬಾಂಡ್ ಸ್ಟ್ರೀಟ್‌ನಲ್ಲಿ ಚರ್ಚಿಲ್‌ ಮತ್ತು ಫ್ರ್ಯಾಂಕ್ಲಿನ್ ಡಿ ರೂಸ್ವೆಲ್ಟ್ ಪ್ರತಿಮೆ]] {{Main|Winston Churchill as historian|Winston Churchill as writer}} ವಿನ್‌ಸ್ಟನ್‌ ಚರ್ಚಿಲ್‌ ಒಬ್ಬ ಸಂಪೂರ್ಣ ಕಲಾಕಾರರಾಗಿದ್ದರು ಮತ್ತು ಅವರು ೧೯೧೫ ರಲ್ಲಿ ಫರ್ಸ್ಟ್ ಲಾರ್ಡ್ ಆಫ್ ಅಡ್ಮಿರಲ್ಟಿ ಸ್ಥಾನದಿಂದ ತಮ್ಮ ರಾಜೀನಾಮೆಯನ್ನು ನೀಡಿದ ನಂತರದಲ್ಲಿ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು.<ref>ಜೆನ್ಕಿನ್ಸ್ ಪು. ೨೭೯</ref> ಅವರು ನಿರುತ್ಸಾಹದ ಜೀವನವನ್ನು ಅಥವಾ ಅವರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ "ಬ್ಲಾಕ್ ಡಾಗ್" ಎಂದು ಅವರು ಕರೆದ ಒಮ್ದು ಸ್ಥಿತಿಯನ್ನು ಹಿಮ್ಮೆಟ್ಟಿಸುವುದಕ್ಕೆ ಕಲೆಯಲ್ಲಿ ಆನಂದವನ್ನು ಕಂಡುಕೊಂಡರು. ವಿಲಿಯಮ್ ರೀಸ್-ಮಾಗ್ ಹೇಳಿದಂತೆ, "ಅವರು ತಮ್ಮ ಜೀವನದಲ್ಲಿ, ನಿರುತ್ಸಾಹದ ’ಬ್ಲ್ಯಾಕ್ ಡಾಗ್’ ನಿಂದ ಕಷ್ಟವನ್ನು ಅನುಭವಿಸಬೇಕಿತ್ತು. ಅವರ ಭೂದೃಶ್ಯ ಚಿತ್ರಣಗಳಲ್ಲಿ ಮತ್ತು ಜೀವನದ ದೃಶ್ಯಗಳಲ್ಲಿ ನಿರುತ್ಸಾಹದ ಯಾವುದೇ ಚಿಹ್ನೆಯಿರಲಿಲ್ಲ."<ref name="TimesOnline-mogg">{{cite news|url=http://www.timesonline.co.uk/tol/comment/columnists/william_rees_mogg/article1824692.ece|title=Portrait of the artist with his black dog|accessdate=6 March 2008|location=London|work=The Times|first=William|last=ReesMogg|date=22 May 2007|archive-date=18 ಜುಲೈ 2011|archive-url=https://web.archive.org/web/20110718125734/http://www.timesonline.co.uk/tol/comment/columnists/william_rees_mogg/article1824692.ece|url-status=dead}}</ref> ಚರ್ಚಿಲ್ ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ ಭೇಟಿಯಾದ ತಮ್ಮ ಕಲಾಕಾರ ಗೆಳೆಯ ಪುಲ್ ಮೇಜ್‌ರಿಂದ ಚಿತ್ರಕಲೆಯಲ್ಲಿ ಪ್ರೋತ್ಸಾಹವನ್ನು ಪಡೆದುಕೊಂಡರು ಮತ್ತು ಅವರಿಂದ ಚಿತ್ರಕಲೆಯನ್ನು ಕಲಿತರು. ಮೇಜ್ ಚರ್ಚಿಲ್‌ರ ಚಿತ್ರಕಲೆಗಳಲ್ಲಿ ಒಂದು ಮಹತ್ವದ ಪ್ರಭಾವವನ್ನು ಬೀರಿದ್ದರು ಮತ್ತು ಅವರು ಚರ್ಚಿಲ್‌ರ ಆಜೀವಪರ್ಯಂತದ ಚಿತ್ರಕಲೆಯ ಜೊತೆಗಾರರಾಗಿದ್ದರು.<ref>{{cite web|url=http://www.albanyfineart.co.uk/maze/biog.html|title=Paul Maze Biography|publisher=Albanyfineart.co.uk|date=|accessdate=2010-06-16|archive-date=2011-09-03|archive-url=https://web.archive.org/web/20110903153441/http://www.albanyfineart.co.uk/maze/biog.html|url-status=dead}}</ref> ಅವರು ತಮ್ಮ ಭೂದೃಶ್ಯಗಳ (ಕಾಲ್ಪನಿಕ ದೃಶ್ಯಗಳ) ಚಿತ್ತಪ್ರಭಾವ ನಿರೂಪಣೆಗಳಿಗಾಗಿ ಹೆಚ್ಚಿನ ಖ್ಯಾತಿಯನ್ನು ಪಡೆದಿದ್ದರು, ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಫ್ರಾನ್ಸ್‌ನ ದಕ್ಷಿಣ ಭಾಗ, ಈಜಿಪ್ಟ್ ಅಥವಾ ಮೊರೊಕ್ಕೋಗಳಲ್ಲಿ ರಜಾದಿನಗಳಲ್ಲಿ ಚಿತ್ರಿಸಿದವುಗಳಾಗಿವೆ.<ref name="TimesOnline-mogg" /> ಅವರು ತಮ್ಮ ಈ ಹವ್ಯಾಸವನ್ನು ಜೀವನದುದ್ದಕ್ಕೂ ಮುಂದುವರೆಸಿದರು ಮತ್ತು ನೂರಾರು ಚಿತ್ರಗಳನ್ನು ರಚಿಸಿದರು, ಅವುಗಳಲ್ಲಿ ಹೆಚ್ಚಿನವುಗಳು ಚಾರ್ಟ್‌ವೆಲ್‌ನ ಕಲಾಗಾರ ಹಾಗೆಯೇ ಖಾಸಗಿ ಸಂಗ್ರಹಗಳಲ್ಲಿ ಪ್ರದರ್ಶನಕ್ಕೆ ಇರಿಸಲ್ಪಟ್ಟಿವೆ.<ref>{{cite web|last=Lady Soames|first=|url=http://winstonchurchill.org/i4a/pages/index.cfm?pageID=576|title=Winston Churchill the Painter|accessdate=9 January 2008|archive-date=8 ಏಪ್ರಿಲ್ 2008|archive-url=https://web.archive.org/web/20080408073819/http://winstonchurchill.org/i4a/pages/index.cfm?pageID=576|url-status=dead}}</ref> ಅವರ ಕೆಲವು ಚಿತ್ರಗಳು ಪ್ರಸ್ತುತದಲ್ಲಿ ಡಾಲ್ಲಾಸ್ ಮ್ಯೂಸಿಯಮ್ ಆಫ್ ಆರ್ಟ್‌ನ ವೆಂಡಿ ಮತ್ತು ಎಮರಿ ರೇವ್ಸ್ ಸಂಗ್ರಹಗಳಲ್ಲಿ ಕಂಡುಬರುತ್ತವೆ. ಎಮರಿ ರೇವ್ಸ್ ಮತ್ತು ವಿನ್‌ಸ್ಟನ್ ಚರ್ಚಿಲ್ ವಾಸ್ತವವಾಗಿ ನಿಕಟವರ್ತಿಗಳಾಗಿದ್ದರು<ref>{{cite web|url=http://www.winstonchurchill.org/support/the-churchill-centre/publications/chartwell-bulletin/28-oct-2010/988-churchill-and-reves|title=Churchill and Reves|publisher=Winstonchurchill.org|date=|accessdate=2010-11-07|archive-date=2011-02-20|archive-url=https://web.archive.org/web/20110220065648/https://www.winstonchurchill.org/support/the-churchill-centre/publications/chartwell-bulletin/28-oct-2010/988-churchill-and-reves|url-status=dead}}</ref> ಮತ್ತು ಚರ್ಚಿಲ್ ಹೆಚ್ಚಿನ ವೇಳೆಗಳಲ್ಲಿ ಎಮರಿ ಮತ್ತು ಅವರ ಪತ್ನಿಯನ್ನು ದಕ್ಷಿಣ ಫ್ರಾನ್ಸ್‌ನಲ್ಲಿನ ಅವರ ನಿವಾಸದಲ್ಲಿ (ವಿಲ್ಲಾ ಲಾ ಪೌಸಾ, ಮೂಲತಃ ಗ್ಯಾಬ್ರಿಯಲ್ "ಕೋಕೋ" ಚಾನೆಲ್‌ಗಾಗಿ ೧೯೨೭ ರಲ್ಲಿ ನಿರ್ಮಿಸಲ್ಪಟ್ಟಿತ್ತು) ಭೆಟಿಯಾಗುತ್ತಿದ್ದರು ಉದ್ಯಾನಗೃಹವು ೧೯೮೫ ರಲ್ಲಿ ವರ್ಣಚಿತ್ರಗಳ ಸಂಗ್ರಹ ಮತ್ತು ವಿನ್‌ಸ್ಟನ್ ಚರ್ಚಿಲ್‌ರಿಂದ ಚಿರಸ್ಮರಣೀಯ ಗುರುತುಗಳ ಜೊತೆಗೆ ಸಂಗ್ರಹಾಲಯದೊಳಗೆ ಪುನಃ ನಿರ್ಮಿಸಲ್ಪಟ್ಟಿತು.<ref>{{cite web|url=http://www.dallasartnews.com/2010/10/dallas-museum-of-art-celebrates-the-25th-anniversary-of-the-wendy-and-emery-reves-collection/|title=25th Anniversary of Reves Collection at the Dallas Museum of Art|publisher=Dallas Art News|date=|accessdate=2010-11-07|archive-date=2017-07-07|archive-url=https://web.archive.org/web/20170707204705/http://www.dallasartnews.com/2010/10/dallas-museum-of-art-celebrates-the-25th-anniversary-of-the-wendy-and-emery-reves-collection/|url-status=dead}}</ref><ref>http://www.churchillmemorial.org/resources/Documents/RevesCollectionInventory.pdf</ref> ಅವರ ಹೆಚ್ಚಿನ ವರ್ಣಚಿತ್ರಗಳು ತೈಲ-ಆಧಾರಿತವಾಗಿದ್ದವು ಮತ್ತು ಭೂದೃಶ್ಯಗಳ ಲಕ್ಷಣಗಳನ್ನು ಹೊಂದಿದ್ದವು, ಆದರೆ ಹೆಚ್ಚಿನ ಸಂಖ್ಯೆಯ ಆಂತರಿಕ ದೃಶ್ಯಗಳು ಮತ್ತು ಪ್ರತಿಕೃತಿಗಳನ್ನೂ ನಿರ್ಮಿಸಿದ್ದರು. ಸಮಯದ ಅಭಾವದ ಕಾರಣದಿಂದಾಗಿ, ಚರ್ಚಿಲ್ ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಕೇವಲ ಒಂದೇ ಒಂದು ವರ್ಣಚಿತ್ರವನ್ನು ರಚಿಸುವ ಪ್ರಯತ್ನವನ್ನು ನಡೆಸಿದರು. ಅವರು ಮಾರಾಕೇಶ್‌ನಲ್ಲಿ ವಿಲ್ಲಾ ಟೇಲರ್‌ನ ತುದಿಯಿಂದ ವರ್ಣಚಿತ್ರವನ್ನು ಸಂಪೂರ್ಣಗೊಳಿಸಿದರು.<ref>ಚರ್ಚಿಲ್‌, ವಿನ್‌ಸ್ಟನ್ ಎಸ್., "ದಿ ಹಿಂಜ್ ಆಫ್ ಫೇಟ್". ನ್ಯೂಯಾರ್ಕ್: ಹಾಗ್ಟನ್ ಮಿಫ್ಲಿನ್ ಕಂಪನಿ ೧೯೫೦ ಪು.೬೨೨</ref> ಅವರ ಜೀವನುದ್ದದ ಚೌಕಟ್ಟು ಮತ್ತು ಉನ್ನತ-ವರ್ಗದ ಮೂಲಗಳ ಹೊರತಾಗಿಯೂ, ಚರ್ಚಿಲ್ ತಮ್ಮ ಮಿತಿಇಲ್ಲದ ಖರ್ಚುಗಳ ಜೀವನ ಶೈಲಿಯನ್ನು ಫೋಷಿಸುವುದಕ್ಕೆ ಸಾಕಷ್ಟಾಗುವಂತೆ ತಮ್ಮ ಆದಾಯವನ್ನು ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ೧೯೪೬ ಕ್ಕೂ ಮುಂಚಿನ ಎಮ್‌ಪಿಗಳು ಅತ್ಯಲ್ಪ ಮೊತ್ತದ ಸಂಬಳವನ್ನು ಪಡೆದುಕೊಳ್ಳುತ್ತಿದ್ದರು (ಮತ್ತು ವಾಸ್ತವವಾಗಿ ೧೯೧೧ ರ ಸಂಸತ್ತು ಶಾಸನದವರೆಗೂ ಏನನ್ನೂ ತೆಗೆದುಕೊಳ್ಳುತ್ತಿರಲಿಲ್ಲ) ಅವರಲ್ಲಿ ಹೆಚ್ಚಿನವರು ಜೀವನಕ್ಕಾಗಿ ಗಳಿಕೆಯನ್ನು ಮಾಡುವುದಕ್ಕೆ ದ್ವಿತೀಯಕ ವೃತ್ತಿಗಳನ್ನು ಹೊಂದಿದ್ದರು.<ref>{{cite web|url=http://www.parliament.uk/faq/members_faq_page2.cfm|title=FAQ about Parliament|publisher=Parliament.uk|date=|accessdate=9 August 2009|archive-date=8 ಫೆಬ್ರವರಿ 2010|archive-url=https://web.archive.org/web/20100208232022/http://www.parliament.uk/faq/members_faq_page2.cfm|url-status=dead}}</ref> ೧೮೯೮ ರಲ್ಲಿನ ಅವರ ಮೊದಲ ಪುಸ್ತಕದಿಂದ ಪ್ರಧಾನ ಮಂತ್ರಿಯಾಗಿ ಎರಡನೆಯ ಸ್ಟಿಂಟ್‌ವರೆಗೆ ಚರ್ಚಿಲ್‌ರ ಆದಾಯವು ಹೆಚ್ಚಾಗಿ ಪುಸ್ತಕಗಳನ್ನು ಬರೆಯುವ ಮೂಲಕ ಮತ್ತು ದಿನಪತ್ರಿಕೆಗಳು ಮತ್ತು ನಿಯತಕಾಲಿಕಗಳಿಗೆ ಅಭಿಪ್ರಾಯಗಳನ್ನು ಬರೆಯುವ ಮೂಲಕ ಗಳಿಸಲ್ಪಡುತ್ತಿತ್ತು ಮತ್ತು ೧೯೩೬ರಿಂದ ''ಈವನಿಂಗ್ ಸ್ಟ್ಯಾಂಡ'' ರ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಹಿಟ್ಲರ‍್ರ ಉದಯದ ಬಗೆಗಿನ ಎಚ್ಚರಿಕೆಗಳು ಮತ್ತು ಸಮಾಧಾನಗೊಳಿಸುವಿಕೆಯ ಪಾಲಿಸಿಯ ಸಮಸ್ಯೆಗಳ ಬಗೆಗಿನ ಎಚ್ಚರಿಕೆಗಳು ಅವರ ಅತ್ಯಂತ ಜನಪ್ರಿಯ ದಿನಪತ್ರಿಕೆಯ ಬರಹಗಳಾಗಿದ್ದವು. ಚರ್ಚಿಲ್ ಪುಸ್ತಕಗಳ ಸಮೃದ್ಧ ಬರಹಗಾರರಾಗಿದ್ದರು, ಅವರು ತಮ್ಮ ಹಲವಾರು ದಿನಪತ್ರಿಕೆಗಳ ಲೇಖನಗಳ ಜೊತೆಗೆ ಕಾದಂಬರಿಯ ಬರೆಯುವಿಕೆ, ರಡು ಜೀವನ ವೃತ್ತಾಂತಗಳು, ಸ್ಮರಣೆಗಳ ಎರದು ಆವೃತ್ತಿಗಳು ಮತ್ತು ಹಲವಾರು ಇತಿಹಾಸಗಳನ್ನೂ ಬರೆದಿದ್ದರು. ಅವರು ೧೯೫೩ ರಲ್ಲಿ ಸಾಹಿತ್ಯದಲ್ಲಿ "ತಮ್ಮ ಐತಿಹಾಸಿಕ ಮತ್ತು ಜೀವನಚರಿತ್ರೆಯಲ್ಲಿನ ಪ್ರಾವೀಣ್ಯತೆಗಾಗಿ ಹಾಗೆಯೇ ಉದಾತ್ತ ಮಾನವ ಮೌಲ್ಯಗಳ ಸಮರ್ಥನೆಯಲ್ಲಿನ ಅತ್ಯುತ್ಕೃಷ್ಟ ನಿರೂಪಣೆಗಾಗಿ" [[ನೊಬೆಲ್ ಪ್ರಶಸ್ತಿ|ನೋಬೆಲ್ ಪ್ರಶಸ್ತಿ]]ಯನ್ನು ಪಡೆದಿದ್ದರು.<ref>{{cite web|url=http://nobelprize.org/nobel_prizes/literature/laureates/1953/|title=Official Nobel Page|publisher=Nobelprize.org|date=|accessdate=9 August 2009}}</ref> ಅವರ ಮೊದಲ ಪ್ರಧ್ನಿ ಹುದ್ದೆಯ ನಂತರದಲ್ಲಿ ಪ್ರಕಟಿಸಲ್ಪಟ್ಟ ಅವರ ಅತ್ಯಂತ ಜನಪ್ರಿಯ ಬರಹಗಳಲ್ಲಿ ಎರಡು ಬರಹಗಳು ಅವರ ಅಂತರಾಷ್ಟ್ರೀಯ ಖ್ಯಾತಿಯನ್ನು ಉನ್ನತ ಮಟ್ಟಕ್ಕೇರಿಸಿದವು, ಅವು ಯಾವುವೆಂದರೆ ಆರು-ಆವೃತ್ತಿಗಳ ಸ್ಮರಣೆ ''ದ ಸೆಕೆಂಡ್ ವರ್ಲ್ಡ್ ವಾರ್'' (ಎರಡನೆಯ ಜಾಗತಿಕ ಯುದ್ಧ) ಮತ್ತು ''ಎ ಹಿಸ್ಟರಿ ಆಫ್ ದ ಇಂಗ್ಲೀಷ್-ಸ್ಪೀಕಿಂಗ್ ಪೀಪಲ್ಸ್'' (ಇಂಗ್ಲೀಷ್ ಮಾತನಾಡುವ ಜನರ ಒಂದು ಇತಿಹಾಸ); ಇದು ಬ್ರಿಟನ್‌ನ ಸೀಸರ್ ಆಕ್ರಮಣಗಳ (೫೫ BC) ಅವಧಿಯಿಂದ ಮೊದಲನೆಯ ಜಾಗತಿಕ ಯುದ್ಧದ (೧೯೧೪) ಪ್ರಾರಂಭದವರೆಗಿನ ಅವಧಿಯನ್ನು ಒಳಗೊಂಡ ಒಂದು ಇತಿಹಾಸವಾಗಿತ್ತು.<ref>ಜೆನ್ಕಿನ್ಸ್, ಪುಪು. ೮೧೯–೨೩ ಮತ್ತು ಪುಪು. ೫೨೫–೨೬</ref> ಅವರು ಉದ್ಯಾನವನಗಳ ಗೋಡೆಗಳನ್ನು ನಿರ್ಮಿಸಿದ ಮತ್ತು ಚಾರ್ಟ್‌ವೆಲ್‌ನಲ್ಲಿ ಒಂದು ಕುಟೀರವನ್ನೂ ನಿರ್ಮಿಸಿದ ಒಬ್ಬ ಹವ್ಯಾಸಿ ಇಟ್ಟಿಗೆ ಕೆಲಸಗಾರರೂ ಆಗಿದ್ದರು. ಈ ಹವ್ಯಾಸದ ಒಂದು ಭಾಗವಾಗಿ ಅವರು ಅಮಾಲ್ಗಮೇಟೆಡ್ ಯೂನಿಯನ್ ಆಫ್ ಬಿಲ್ಡಿಂಗ್ ಟ್ರೇಡ್ ವರ್ಕರ್ಸ್ ಅನ್ನು ಸೇರಿಕೊಂಡರು.<ref>ರೇಡಿಯೋ ಟೈಮ್ಸ್, ೨೦೧೧-೩-೧೨, ಪುಟ ೧೩೦-೧೩೧</ref> ==ಗೌರವಗಳು== [[File:2004-05 Churchill London.JPG|thumb|left|ಪಾರ್ಲಿಮೆಂಟ್ ಸ್ಕ್ವಾರ್‌ನಲ್ಲಿ ಪ್ರತಿಮೆ,ಲಂಡನ್]] {{Main|Honours of Winston Churchill}} ಒಂದು ರಾಜ್ಯ ಅಂತ್ಯಕ್ರಿಯೆಯ ಗೌರವಕ್ಕೆ ಜೊತೆಯಾಗಿ ಚರ್ಚಿಲ್ ಹಲವಾರು ವಿಧದ ಮನ್ನಣೆಗಳು ಮತ್ತು ಗೌರವಗಳನ್ನು ಪಡೆದುಕೊಂಡಿದ್ದರು. ಉದಾಹರಣೆಗೆ, ಅವರು ಯುನೈಟೆಡ್ ಸ್ಟೇಟ್ಸ್‌ನ ಗೌರವಾನ್ವಿತ ನಾಗರಿಕ ಮನ್ನಣೆಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದರು.<ref>{{cite book|last=Russell|first=Douglas|title=The Orders, Decorations and Medals of Sir Winston Churchill|year=2002|month=|publisher=Churchill Centre|isbn=|pages=}}</ref> ೧೯೪೫ ರಲ್ಲಿ, ಚರ್ಚಿಲ್ ಹಾಲ್ವಡಾನ್ ಕೊಹ್ಟ್‌ರಿಂದ ಶಾಂತಿಯಲ್ಲಿನ ನೋಬಲ್ ಪ್ರಶಸ್ತಿಗಾಗಿ ಏಳು ಸ್ಪರ್ಧಿಗಳಲ್ಲಿ ಒಬ್ಬ ಸಮರ್ಪಕ ಅಭ್ಯರ್ಥಿ ಎಂಬುದಾಗಿ ನಮೂದಿಸಲ್ಪಟ್ಟಿದ್ದರು, ಈ ಅನುಮೋದನೆಯು ಕಾರ್ಡೆಲ್ ಹಲ್‌ರವರೆಗೂ ಹೋಗಿತ್ತು.<ref>{{cite web|url=http://nobelprize.org/nobel_prizes/peace/nomination/nomination.php?action=show&showid=3319|accessdate=2010-06-08|title=Record from The Nomination Database for the Nobel Prize in Peace, 1901–1956|publisher=[[Nobel Foundation]]|archive-date=2010-12-15|archive-url=https://web.archive.org/web/20101215030344/http://nobelprize.org/nobel_prizes/peace/nomination/nomination.php?action=show&showid=3319|url-status=dead}}</ref> ಚರ್ಚಿಲ್ ತಮ್ಮ ಹಲವಾರು ಸಂಖ್ಯೆಯ ಪ್ರಕಟಿತ ಬರಹಗಳಿಗಾಗಿ, ಅದರಲ್ಲೂ ಪ್ರಮುಖವಾಗಿ ತಮ್ಮ ಆರು ಆವೃತ್ತಿಗಳ ಬರಹ ''ದ ಸೆಕೆಂಡ್ ವರ್ಲ್ಡ್ ವಾರ್‌'' ಗಾಗಿ ೧೯೫೩ ರಲ್ಲಿ [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ|ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ]]ಯನ್ನು ಪಡೆದುಕೊಂಡರು. ೧೦೦ ಮಹತ್ವದ ಬ್ರಿಟನ್‌ರ ಒಂದು ೨೦೦೨ ಬಿಬಿಸಿ ಮತದಾನದಲ್ಲಿ, ಅವರು ಬಿಬಿಸಿ ವೀಕ್ಷಕರ ಸರಿಸುಮಾರು ಒಂದು ಮಿಲಿಯನ್ ಮತಗಳ ಆಧಾರದ ಮೇಲೆ "ಅವರೆಲ್ಲರಲ್ಲಿ ಅತ್ಯುತ್ತಮರು" ಎಂಬುದಾಗಿ ಘೋಷಿಸಲ್ಪಟ್ಟರು.<ref>{{cite web|url=http://www.bbc.co.uk/history/programmes/greatbritons.shtml|title=Poll of the ''100 Greatest Britons''|accessdate=22 December 2007|publisher=BBC|archive-date=14 ಮೇ 2006|archive-url=https://web.archive.org/web/20060514084331/http://www.bbc.co.uk/history/programmes/greatbritons.shtml|url-status=bot: unknown}}</ref> ಚರ್ಚಿಲ್ ''ಟೈಮ್'' ದಿನಪತ್ರಿಕೆಯಿಂದ ಇತಿಹಾಸದಲ್ಲಿನ ಅತ್ಯಂತ ಪ್ರಭಾವಶಾಲಿ ಮುಖಂಡರಲ್ಲಿ ಒಬ್ಬರು ಎಂಬುದಾಗಿಯೂ ಪರಿಗಣಿಸಲ್ಪಟ್ಟಿದ್ದರು.<ref>{{cite news|url=http://www.time.com/time/time100/time100poll.html|title=The Most Influential People of the 20th Century|accessdate=22 December 2007|publisher=Time Magazine|archiveurl=https://web.archive.org/web/20000408225402/http://www.time.com/time/time100/time100poll.html|archivedate=8 April 2000}}</ref> ಚರ್ಚಿಲ್ ಕಾಲೇಜ್, ಕ್ಯಾಂಬ್ರಿಜ್ ಇದು ಚರ್ಚಿಲ್‌ರ ಸ್ಮರಣಾರ್ಥವಾಗಿ ೧೯೫೮ ರಲ್ಲಿ ಸ್ಥಾಪಿಸಲ್ಪಟ್ಟಿತು. {{-}} ===ಗೌರವ ಪದವಿಗಳು=== *೧೯೪೧ರಲ್ಲಿ ಯುನಿವರ್ಸಿಟಿ ಆಫ್ ರೋಚೆಸ್ಟರ್ (ಎಲ್‌ಎಲ್‌ಡಿ) <ref>{{cite web|url=http://www.winstonchurchill.org/learn/speeches/speeches-of-winston-churchill/568-the-birth-throes-of-a-sublime-resolve-the-old-lion-|title=The Birth Throes of a Sublime Resolve|publisher=The Churchill Centre|accessdate=9 August 2009|archive-date=8 ಆಗಸ್ಟ್ 2009|archive-url=https://web.archive.org/web/20090808094530/http://www.winstonchurchill.org/learn/speeches/speeches-of-winston-churchill/568-the-birth-throes-of-a-sublime-resolve-the-old-lion-|url-status=dead}}</ref> *೧೯೪೩ ರಲ್ಲಿ ಕ್ಯಾಂಬ್ರಿಜ್, ಮ್ಯಾಸಾಶುಸೆಟ್ಸ್‌ನಲ್ಲಿ ಹಾರ್ವರ್ಡ್ ಯುನಿವರ್ಸಿಟಿ (ಎಲ್‌ಎಲ್‌ಡಿ) *೧೯೪೪ ರಲ್ಲಿ ಮ್ಯಾಕ್‌ಗಿಲ್ ಯುನಿವರ್ಸಿಟಿ ಮಾಂಟ್ರಿಯಲ್, ಕೆನಡಾದಲ್ಲಿ ಯುನಿವರ್ಸಿಟಿ (ಎಲ್‌ಎಲ್‌ಡಿ) in ೧೯೪೪ *೫ ಮಾರ್ಚ್ ೧೯೪೬ ರಲ್ಲಿ ಫುಲ್ಟೋನ್‌ಮಿಸ್ಸೌರಿಯಲ್ಲಿ ವೆಸ್ಟ್‌ಮಿನಿಸ್ಟರ್ ಕಾಲೇಜ್ *೧೯೪೬ ರಲ್ಲಿ ನೆದರ್‌ಲ್ಯಾಂಡ್ಸ್‌ನ ಲೈಡೆನ್ ಯುನಿವರ್ಸಿಟಿ, ಲೈಡೆನ್‌ನಲ್ಲಿ ಗೌರವಾನ್ವಿತ ಡಾಕ್ಟರೇಟ್ <ref>{{Cite web |url=http://about.leiden.edu/laureates/leiden/honorary-doctorates |title=ಲೈಡೆನ್ ಯುನಿವರ್ಸಿಟಿ ಆನರರಿ ಡಾಕ್ಟರೇಟ್ಸ್ |access-date=2011-05-11 |archive-date=2010-09-18 |archive-url=https://web.archive.org/web/20100918070315/http://about.leiden.edu/laureates/leiden/honorary-doctorates |url-status=dead }}</ref> *೧೯೪೭ ರಲ್ಲಿ, ಫ್ಲೋರಿಡಾ, ಮೈಮಿಯಲ್ಲಿ ಯುನಿವರ್ಸಿಟಿ ಆಫ್ ಮೈಮಿ *೧೯೫೦ ರಲ್ಲಿ ಡೆನ್ಮಾರ್ಕ್ (ಪಿಎಚ್‌ಡಿ), ಕೋಪೆನ್‌ಹ್ಯಾಗನ್‌ನಲ್ಲಿ ಯುನಿವರ್ಸಿಟಿ ಆಫ್ ಕೋಪೆನ್‌ಹ್ಯಾಗನ್‌ ==ಪೂರ್ವಿಕರು== {{ahnentafel top|width=100%}} {{ahnentafel-compact5 |style=font-size: 90%; line-height: 110%; |border=1 |boxstyle=padding-top: 0; padding-bottom: 0; |boxstyle_1=background-color: #fcc; |boxstyle_2=background-color: #fb9; |boxstyle_3=background-color: #ffc; |boxstyle_4=background-color: #bfc; |boxstyle_5=background-color: #9fe; |1=1. '''Winston Churchill''' |2=2. [[Lord Randolph Churchill|Lord Randolph Spencer-Churchill]] |3=3. [[Lady Randolph Churchill|Jennie Jerome]] |4=4. [[John Spencer-Churchill, 7th Duke of Marlborough]] |5=5. Lady Frances Vane-Stewart |6=6. [[Leonard Jerome|Leonard Walter Jerome]] |7=7. Clarissa Hall |8=8. [[George Spencer-Churchill, 6th Duke of Marlborough]] |9=9. Lady Jane Stewart |10=10. [[Charles Vane, 3rd Marquess of Londonderry]] |11=11. Lady Frances Vane-Tempest |12=12. Isaac Jerome |13=13. Aurora Murray |14=14. Ambrose Hall |15=15. Clarissa Willcox |16=16. [[George Spencer-Churchill, 5th Duke of Marlborough]] |17=17. Lady Susan Stewart |18=18. George Stewart, 8th Earl of Galloway |19=19. Lady Jane Bailey Paget |20=20. [[Robert Stewart, 1st Marquess of Londonderry]] |21=21. Lady Frances Pratt |22=22. Sir Henry Vane-Tempest, 2nd Baronet of Wynyard |23=23. Anne Katherine McDonnell, 2nd Countess of Antrim |24=24. Aaron Jerome |25=25. Elizabeth Ball |26=26. Reuben Murray |27=27. Sarah Guthrie |28=28. Ambrose Hall |29=29. Mehitable Beach |30=30. David Willcox |31=31. Anna Baker }} {{ahnentafel bottom}} ==ಸಿನೆಮಾ ಮತ್ತು ದೂರದರ್ಶನದಲ್ಲಿ ನಿರೂಪಣೆ == ಚರ್ಚಿಲ್ ೧೦೦ ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಸಿನೆಮಾಗಳಲ್ಲಿ ಮತ್ತು ದೂರದರ್ಶನಗಳಲ್ಲಿ ನಿರೂಪಿಸಲ್ಪಟ್ಟಿದ್ದರು. ಚರ್ಚಿಲ್‌ರ ನಿರೂಪಣೆಗಳು ಡ್ಯುಡ್ಲೀ ಫೀಲ್ಡ್ ಮ್ಯಾಲನ್ (''ಆನ್ ಅಮೇರಿಕನ್ ಇನ್ ಪ್ಯಾರಿ'' ಸ್, ೧೯೫೧), [[ಪೀಟರ್ ಸೆಲ್ಲರ್ಸ್]] (''ದ ಮ್ಯಾನ್ ಹೂ ನೆವರ್ ವಾಸ್'', ೧೯೫೬), [[ರಿಚರ್ಡ್ ಬರ್ಟನ್]] ''[[Winston Churchill: The Valiant Years]]'', (''[[Winston Churchill: The Valiant Years]]'', ೧೯೬೧), ವಾರೆನ್ ಕ್ಲಾರ್ಕ್ (''ಜೆನ್ನೀ:ಲೇಡಿ ರಾಂಡೋಲ್ಫ್ ಚರ್ಚಿಲ್'', ೧೯೭೪), ವೆನ್‍ಸ್ಲೇಯ್ ಪಿಥೇಯ್ (''ಎಡ್ವರ್ಡ್ ಎಂಡ್ ಮಿಸೆಸ್ ಸಿಂಪ್ಸನ್'', ೧೯೭೮), ವಿಲಿಯಮ್ ಹೂಟ್‌ಕಿನ್ಸ್ (''ದ ಲೈಫ್ ಎಂಡ್ ಟೈಮ್ಸ್ ಆಫ್ ಡೇವಿಡ್ ಲೊಯ್ಡ್ ಜಾರ್ಜ್'', ೧೯೮೧), ರಾಬರ್ಟ್ ಹಾರ್ಡಿ (''ವಾರ್ ಎಂಡ್ ರಿಮೆಂಬ್ರೆನ್ಸ್'', ೧೯೮೯), ರಾಡ್ ಟೇಲರ್ (''ಇಂಗ್ಲೋರಿಯಸ್ ಬಾಸ್ಟರ್ಡ್ಸ್'', ೨೦೦೯), ಲ್ಯಾನ್ ಮ್ಯಾಕ್‌ನೀಸ್ (''ಡಾಕ್ಟರ್ ಹೂ'', ೨೦೧೦), ಮತ್ತು ಟಿಮೋಥಿ ಸ್ಪ್ಯಾಲ್ (''ದ ಕಿಂಗ್ಸ್ ಸ್ಪೀಚ್'', ೨೦೧೦) ಇವುಗಳನ್ನು ಒಳಗೊಂಡಿದ್ದವು.<ref>{{Cite web |url=http://www.imdb.com/character/ch0026663/ |title=ಆರ್ಕೈವ್ ನಕಲು |access-date=2011-05-11 |archive-date=2017-07-17 |archive-url=https://web.archive.org/web/20170717104821/http://www.imdb.com/character/ch0026663/ |url-status=dead }}</ref> ==ಇವನ್ನೂ ಗಮನಿಸಿ‌== *ಯುನೈಟೆಡ್ ಕಿಂಗ್‌ಡಮ್‌ನ ರಾಜಕೀಯ *[[List of people on the cover of Time Magazine: 1920s]] – ೧೪ ಎಪ್ರಿಲ್ ೧೯೨೩, ೧೧ ಮೇy ೧೯೨೫ *ವಿನ್‌ಸ್ಟನ್ ಚರ್ಚಿಲ್ ಸ್ಮಾರಕ ಟ್ರಸ್ಟ್‌ಗಳು *ವಿನ್‌ಸ್ಟನ್ ಚರ್ಚಿಲ್‌ರ ಸಾಂಸ್ಕೃತಿಕ ನಿರೂಪಣೆಗಳು ==ಉಲ್ಲೇಖಗಳು‌‌== ===ಟಿಪ್ಪಣಿಗಳು=== {{Reflist|colwidth=30em}} ===ಪ್ರಾಥಮಿಕ ಮೂಲಗಳು=== {{Refbegin|2}} *ಚರ್ಚಿಲ್, ವಿನ್‌ಸ್ಟನ್. ''ದ ವರ್ಲ್ಡ್ ಕ್ರೈಸಿಸ್''. ೬ ಆವೃತ್ತಿಗಳು. (೧೯೨೩–೩೧); ಒಂದು-ಆವೃತ್ತಿ. ed. (೨೦೦೫). [Iನೆಯ ಜಾಗತಿಕ ಯುದ್ಧದ ಬಗ್ಗೆ.] *–––. ''ದ ಸೆಕೆಂಡ್ ವರ್ಲ್ಡ್ ವಾರ್''. ೬ ಆವೃತಿಗಳು. (೧೯೪೮–೫೩) *ಮಿನ್ನೀ ಚರ್ಚಿಲ್ ಜೊತೆಗೆ ಕೂಂಬ್ಸ್, ಡೇವಿಡ್, ಆವೃತ್ತಿ. ''ಸರ್ ವಿನ್‍ಸ್ಟನ್ ಚರ್ಚಿಲ್: ಅವರ ವರ್ಣಚಿತ್ರಗಳ ಮೂಲಕ ಅವರ ಜೀವನ''. ಮೇರಿ ಸೋಮೆಸ್‌ರಿಂದ ಮುಂದುವರೆಸಲ್ಪಟ್ಟಿತು. ಪೀಗಾಸಸ್, ೨೦೦೩. ಐಎಸ್‌ಬಿಎನ್ ೦-೭೬೨೪-೨೭೩೧-೦. [''ಸರ್ ವಿನ್‌ಸ್ಟನ್ ಚರ್ಚಿಲ್‌ರ ಜೀವನ ಮತ್ತು ಅವರ ವರ್ಣಚಿತ್ರಗಳು'' ಮತ್ತು ''ಸರ್ ವಿನ್‌ಸ್ಟನ್ ಚರ್ಚಿಲ್‌: ಅವರ ಜೀವನ ಮತ್ತು ವರ್ಣಚಿತ್ರ'' ಗಳಿಗೆ ಸಂಬಂಧಿಸಿದ ಇತರ ಆವೃತ್ತಿಗಳು. ಇದು ಚರ್ಚಿಲ್‌ರಿಂದ ರಚಿಸಲ್ಪಟ್ಟ ಸರಿಸುಮಾರು 500–534 ವರ್ಣಚಿತ್ರಗಳನ್ನು ಒಳಗೊಳ್ಳುತ್ತವೆ.] *ಗಿಲ್ಬರ್ಟ್, ಮಾರ್ಟಿನ್. ''ಇನ್ ಸರ್ಚ್ ಆಫ್ ಚರ್ಚಿಲ್: ಒಬ್ಬ ಇತಿಹಾಸಕಾರನ ಪ್ರಯಾಣ'' (೧೯೯೪). [ಬಹು-ಆವೃತ್ತಿಯ ಬರಹವನ್ನು ಅನುಸರಿಸುವ ಎಡಿಟಿಂಗ್ ಬಗೆಗಿನ ಸ್ಮರಣೆಗಳು.] *–––, ed. ''ವಿನ್‌ಸ್ಟನ್ ಎಸ್. ಚರ್ಚಿಲ್ ''. ರಾಂಡೋಲ್ಫ್ ಚರ್ಚಿಲ್‌ರಿಂದ ಪ್ರಾರಂಭಿಸಲ್ಪಟ್ಟ ಒಂದು ೮ ಆವೃತ್ತಿಯ ಜೀವನಚರಿತ್ರೆ, ಇದು ಚರ್ಚಿಲ್‌ರಿಗೆ ಸಂಬಂಧಿಸಿದ ವಿಧ್ಯುಕ್ತ ಮತ್ತು ಅವಿಧ್ಯುಕ್ತ ದಾಖಲೆಗಳ ಸಂಬಂಧಿತ ೧೫ ಆವೃತ್ತಿಗಳ ಮೂಲಕ ಬೆಂಬಲಿಸಲ್ಪಟ್ಟಿತು. ೧೯೬೬– :I. ಯುತ್, ೧೮೭೪–೧೯೦೦ (೨ ಆವೃತಿಗಳು., ೧೯೬೬); ::II. ಯಂಗ್ ಸ್ಟೇಟ್ಸ್‌ಮ್ಯಾನ್, ೧೯೦೧–೧೯೧೪ (೩ ಆವೃತ್ತಿಗಳು., ೧೯೬೭); :::III. ದ ಚಾಲೆಂಜ್ ಆಫ್ ವಾರ್, ೧೯೧೪–೧೯೧೬ (೩ ಆವೃತ್ತಿಗಳು., ೧೯೭೩). ಐಎಸ್‌ಬಿಎನ್ ೦-೩೯೫-೧೬೯೭೪-೭ (೧೦) ಮತ್ತು ಐಎಸ್‌ಬಿಎನ್ ೯೭೮-೦-೩೯೫-೧೬೯೭೪-೨ (೧೩); ::::IV. ದ ಸ್ಟ್ರೈಕನ್ ವರ್ಲ್ಡ್, ೧೯೧೬–೧೯೨೨ (೨ ಆವೃತ್ತಿಗಳು., ೧೯೭೫); :::::V. ದ ಪ್ರೊಫೆಟ್ ಆಫ್ ಟ್ರುತ್, ೧೯೨೩–೧೯೩೯ (೩ ಆವೃತ್ತಿಗಳು., ೧೯೭೭); ::::::VI. ಫೈನೆಸ್ಟ್ ಅವರ್, ೧೯೩೯–೧೯೪೧: ''ದ ಚರ್ಚಿಲ್ ವಾರ್ ಪೇಪರ್ಸ್'' (೨ ಆವೃತ್ತಿಗಳು., ೧೯೮೩); :::::::VII. ರೋಡ್ ಟು ವಿಕ್ಟರಿ, ೧೯೪೧–೧೯೪೫ (೪ ಆವೃತ್ತಿಗಳು., ೧೯೮೬); ::::::::VIII. ನೆವರ್ ಡಿಸ್ಪೇರ್, ೧೯೪೫–೧೯೬೫ (೩ ಆವೃತ್ತಿಗಳು., ೧೯೮೮). *ಜೇಮ್ಸ್, ರಾಬರ್ಟ್ ರೋಡ್ಸ್, ಆವೃತ್ತಿ. ''ವಿನ್‌ಸ್ಟನ್ ಎಸ್. ಚರ್ಚಿಲ್: ಅವರ ಸಂಪೂರ್ಣ ಭಾಷಣಗಳು, ೧೮೯೭–೧೯೬೩''. ೮ ಆವೃತಿಗಳು. ಲಂಡನ್: ಚೆಲ್ಸಿಯಾ, ೧೯೭೪. *ನೊವೆಲ್ಸ್, ಎಲಿಜಬೆತ್. ''ಇಪ್ಪತ್ತನೆಯ ಶತಮಾನದ ಉಲ್ಲೇಖಗಳ ಆಕ್ಸ್‌ಫರ್ಡ್ ಡಿಕ್ಷನರಿ''. ಆಕ್ಸ್‍ಫರ್ಡ್ ಎಂಜಿನಿಯರಿಂಗ್.: ಆಕ್ಸ್‌ಫರ್ಡ್ ಯುನಿವರ್ಸಿಟಿ ಮುದ್ರಣಾಲಯ, ೧೯೯೯. ಐಎಸ್‌ಬಿಎನ್ ೦-೧೯-೮೬೦೧೦೩-೪. ಐಎಸ್‌ಬಿಎನ್ ೯೭೮-೦-೧೯-೮೬೦೧೦೩-೬. ಐಎಸ್‌ಬಿಎನ್ ೦-೧೯-೮೬೬೨೫೦-೫. ಐಎಸ್‌ಬಿಎನ್ ೯೭೮-೦-೧೯-೮೬೬೨೫೦-೧. *ಲೊಯೆವೆನ್‌ಹೈಮ್, ಫ್ರಾನ್ಸಿಸ್ ಎಲ್. ಮತ್ತು ಹ್ಯಾರೋಲ್ಡ್ ಡಿ. ಲ್ಯಾಂಗ್ಲೇಯ್, ಆವೃತ್ತಿಗಳು; ''ರೂಸ್‌ವೆಲ್ಟ್ ಮತ್ತು ಚರ್ಚಿಲ್: ಅವರ ಯುದ್ಧದ ಸಮಯದ ಗುಪ್ತ ಸಂಭಾಷಣೆಗಳು'' {{Refend}} ===ದ್ವಿತೀಯ ಮೂಲಗಳು=== {{Refbegin|2}} *{{cite book|last=Beschloss|first=Michael R.|title=The Conquerors: Roosevelt, Truman and the Destruction of Hitler's Germany, 1941–1945|publisher=[[Simon & Schuster]]|location=New York|year=2002|isbn=9780684810270|oclc=50315054}} *{{cite book|last=Best|first=Geoffrey|title=Churchill: A Study in Greatness|publisher=[[Oxford University Press]]|location=Oxford|year=2003|isbn=9781852852535|oclc=50339762}} *{{cite book|last=Blake|first=Robert|title=Winston Churchill. Pocket Biographies|publisher=[[The History Press|Sutton Publishing]]|location=[[Stroud, Gloucestershire|Stroud]]|year=1997|isbn=9780750915076|oclc=59586004}} *{{cite book|editor1-first=Robert|editor1-last=Blake|editor1-link=Robert Blake, Baron Blake|editor2-first=William Roger|editor2-last=Louis|editor2-link=William Roger Louis|title=Churchill: A Major New Reassessment of His Life in Peace and War|publisher=[[Oxford University Press]]|location=Oxford|year=1992|isbn=9780192823175|oclc=30029512}} *{{cite book|last=Browne|first=Anthony Montague|title=Long sunset : memoirs of Winston Churchill's last private secretary|publisher=[[Orion Publishing Group|Cassell]]|location=London|year=1995|isbn=9780304344789|oclc=32547047}} *{{cite book|last=Charmley|first=John|title=Churchill, The End of Glory: A Political Biography|publisher=[[Hodder & Stoughton]]|location=London|year=1993|isbn=9780151178810|oclc=440131865}} *{{cite book|last=Charmley|first=John|title=Churchill's Grand Alliance: The Anglo-American Special Relationship 1940–57|publisher=[[Hodder & Stoughton]]|location=London|year=1996|isbn=9780340597606|oclc=247165348}} *ಡೇವಿಸ್, ರಿಚರ್ಡ್ ಹಾರ್ಡಿಂಗ್. ''ರಿಯಲ್ ಸೋಲ್ಜರ್ಸ್ ಅಫ್ ಫಾರ್ಚೂನ್'' (೧೯೦೬). ಮುಂಚಿನ ಜೀವನ ವೃತ್ತಾಂತ. ಪ್ರೊಜೆಕ್ಟ್ ಗ್ಯುಟೆನ್‌ಬರ್ಗ್ [http://www.gutenberg.org/etext/3029 ಎಟೆಕ್ಸ್ಟ್], ವಿಕೊಸೋರ್ಸ್ ಹಿಯರ್ {{cite web|url=http://en.wikisource.org/wiki/Real_Soldiers_of_Fortune/Chapter_3|title=Real Soldiers of Fortune/Chapter 3 – Wikisource|publisher=En.wikisource.org|date=20 October 2007|accessdate=9 August 2009}} *{{cite book|last=D'Este|first=Carlo|coauthors=|editor=|others=|title=Warlord : a life of Winston Churchill at war, 1874–1945|origdate=|origmonth=|url=http://lccn.loc.gov/2008009272|edition=1st|series=|date=|year=2008|month=|publisher=Harper|location=New York|language=|isbn=9780060575731 }} *ಗಿಲ್‌ಬರ್ಟ್, ಮಾರ್ಟೀನ್. ''ಚರ್ಚಿಲ್: ಎ ಲೈಫ್ (ಒಂದು ಜೀವನ)'' (೧೯೯೨). ಐಎಸ್‌ಬಿಎನ್ ೦-೮೦೫೦-೨೩೯೬-೮. [8-ಆವೃತ್ತಿಯ ಜೀವನವೃತ್ತಂತದ ಒಂದು-ಘಟಕದ ಆವೃತ್ತಿ.] *ಹ್ಯಾಫ್‌ನರ್, ಸೆಬಾಸ್ಟಿಯನ್. ''ವಿನ್‌ಸ್ಟನ್ ಚರ್ಚಿಲ್'' (೧೯೬೭). *ಹೇಸ್ಟಿಂಗ್ಸ್, ಮ್ಯಾಕ್ಸ್. ''ಉತ್ತಮ ವರ್ಷಗಳು: ಯುದ್ಧದ ಮುಖಂಡರಾಗಿ ಚರ್ಚಿಲ್, ೧೯೪೦–೪೫''. ಲಂಡನ್, ಹಾರ್ಪರ್‌ಪ್ರೆಸ್, ೨೦೦೯. ಐಎಸ್‌ಬಿಎನ್ ೯೭೮೦೦೦೭೨೬೩೬೭೭ *ಹೆನ್ನೆಸ್ಸೇಯ್, ಪಿ. ''ಪ್ರಧಾನ ಮಂತ್ರಿ: ೧೯೪೫ ರಿಂದ ಆಫೀಸ್ ಮತ್ತು ಇದರ ಅಧಿಕಾರಿ '' (೨೦೦೧). *ಹಿಚೆನ್ಸ್‌, ಕ್ರಿಸ್ಟೋಫರ್‌. "ದ ಮೆಡಲ್ಸ್ ಆಫ್ ಹಿಸ್ ಡಿಫೀಟ್ಸ್", ''ದ ಅಟ್ಲಾಂಟಿಕ್ ಮಂಥ್ಲಿ'' (ಎಪ್ರಿಲ್ ೨೦೦೨). *ಜೇಮ್ಸ್, ರಾಬರ್ಟ್ ರೋಡ್ಸ್. ''ಚರ್ಚಿಲ್ : ಎ ಸ್ಟಡಿ ಇನ್ ಫೇಲ್ಯುರ್, ೧೯೦೦–೧೯೩೯'' (೧೯೭೦). *ಜೆಂಕಿನ್ಸ್, ರಾಯ್. ''ಚರ್ಚಿಲ್: ಒಂದು ಜೀವನವೃತ್ತಾಂತ'' (೨೦೦೧). *ಕೆರ್ಸೌಡಿ, ಫ್ರ್ಯಾಂಕೋಸಿಸ್. ''ಚರ್ಚಿಲ್ ಮತ್ತು ದೇ ಗೌಲ್ಲೆ'' (೧೯೮೧). ಐಎಸ್‌ಬಿಎನ್ ೦-೦೦-೨೧೬೩೨೮-೪. *ಕ್ರಾಕೋವ್, ಕ್ರಿಸ್ಛಿಯನ್. ''ಚರ್ಚಿಲ್: ಮ್ಯಾನ್ ಆಫ್ ದ ಸೆಂಚುರಿ (ಶತಮಾನದ ಮಾನವ)''. [1900–1999]. ಐಎಸ್‌ಬಿಎನ್ ೧-೯೦೨೮೦೯-೪೩-೨ *ಲ್ಯುಕಾಸ್, ಜಾನ್. ''ಚರ್ಚಿಲ್: ದೂರದೃಷ್ಟಿತ್ವ, ಸ್ಟೇಟ್ಸ್‌ಮ್ಯಾನ್, ಇತಿಹಾಸಕಾರ''. ನ್ಯೂ ಹ್ಯಾವೆನ್: ಯಾಲೆ ಯುನಿವರ್ಸಿಟಿ ಪ್ರೆಸ್, ೨೦೦೨. *ಮ್ಯಾಂಚೆಸ್ಟರ್, ವಿಲಿಯಮ್. ''[[The Last Lion: Winston Spencer Churchill: Alone, 1932–1940]]'' (೧೯೮೮). ಐಎಸ್‌ಬಿಎನ್ ೦-೩೧೬-೫೪೫೧೨-೦. *–––. ''[[The Last Lion: Winston Spencer Churchill: Defender of the Realm, 1940-1965]]'' (೨೦೧೦). *–––. ''[[The Last Lion: Winston Spencer Churchill: Visions of Glory, 1874–1932]]'' (೧೯೮೩). ಐಎಸ್‌ಬಿಎನ್ ೦-೩೧೬-೫೪೫೦೩-೧. *ಮ್ಯಾಸಿ, ರಾಬರ್ಟ್. ''ಡ್ರೆಡ್‌ನಾಟ್: ಬ್ರಿಟನ್, ಜರ್ಮನಿ ಮತ್ತು ಬೃಹತ್ ಯುದ್ಧದ ಸಮೀಪಿಸುವಿಕೆ''. ಐಎಸ್‌ಬಿಎನ್ ೧-೮೪೪೧೩-೫೨೮-೪). [40–41 ಚಾಪ್ಟರ್‌ಗಳು ಚರ್ಚಿಲ್‌ರ ಅಧಿಕಾರತ್ವವನ್ನು ವಿವರಿಸುತ್ತವೆ.] *ಪೆಲ್ಲಿಂಗ್, ಹೆನ್ರಿ. ''ವಿನ್‌ಸ್ಟನ್ ಚರ್ಚಿಲ್'' (೧೯೭೪). ಐಎಸ್‌ಬಿಎನ್ ೧-೮೪೦೨೨-೨೧೮-೨. [ವಿಸ್ತೃತ ಜೀವನವೃತ್ತಾಂತ.] *ರೇಸರ್, ಯುಜೆನ್ ಎಲ್. ''ವಿನ್‌ಸ್ಟನ್ ಎಸ್. ಚರ್ಚಿಲ್, ೧೮೭೪–೧೯೬೫: ಒಂದು ವಿಸ್ತೃತ ಇತಿಹಾಸ ಚರಿತ್ರೆ ಮತ್ತು ವಿವರಣೆ ನೀಡಲ್ಪಟ್ಟ ಜೀವನ ವೃತ್ತಾಂತ.'' ಗ್ರೀನ್‌ವುಡ್‌ ಪ್ರೆಸ್‌‌, ೨೦೦೦. ಐಎಸ್‌ಬಿಎನ್ ೦-೩೧೩-೩೦೫೪೬-೩ [ದಾಖಲೆಗಳು ಹಲವಾರು ಸಾವಿರ ಪುಸ್ತಕಗಳು ಮತ್ತು ವಿದ್ವಾಂಸರ ಲೇಖನಗಳನ್ನು ಒಳಗೊಳ್ಳುತ್ತವೆ.] *ಸೋಮೆಸ್, ಮೇರಿ, ಆವೃತ್ತಿ. ''ಸ್ಪೀಕಿಂಗ್ ಫಾರ್ ದೆಮ್‌ಸೆಲ್ವಸ್: ವಿನ್‌ಸ್ಟನ್ ಮತ್ತು ಕ್ಲೆಮಂಟೈನ್ ಚರ್ಚಿಲ್‌ರ ವೈಯುಕ್ತಿಕ ಪತ್ರಗಳು'' (೧೯೯೮). *ಸ್ಟ್ಯಾನ್‌ಸ್ಕೈ, ಪೀಟರ್, ಅವೃತ್ತಿ. ''ಚರ್ಚಿಲ್: ಒಂದು ವ್ಯಕ್ತಿಚಿತ್ರ'' (೧೯೭೩) [ಪ್ರಮುಖ ವಿದ್ವಾಂಸರುಗಳಿಂದ ಚರ್ಚಿಲ್‌ರ ಬಗೆಗಿನ ದೃಷ್ಟಿಕೋನಗಳು] *ಸ್ಟಾರ್, ಆಂಥನಿ. ''ಚರ್ಚಿಲ್‌ರ ಬ್ಲ್ಯಾಕ್ ಡಾಗ್ ಮತ್ತು ಮಾನವ ಮನಸ್ಸಿನ ಇತರ ದೃಷ್ಟಾಂತಗಳು''. ಹರ್ಪರ್ ಕೊಲೊನ್ಸ್ ಪಬ್ಲಿಷರ್ಸ್ ಲಿಮಿಟೆಡ್. ಹೊಸ ಆವೃತ್ತಿ, ೧೯೯೭. ಐಎಸ್‌ಬಿಎನ್ ೯೭೮೦೦೦೬೩೭೫೬೬೧ *ಟೊಯ್, ರಿಚರ್ಡ್. ''ಚರ್ಚಿಲ್‌ರ ಅಧಿಪತ್ಯ: ಅವರನ್ನು ನಿರ್ಮಿಸಿದ ಜಗತ್ತು ಮತ್ತು ಅವರು ನಿರ್ಮಿಸಿದ ಜಗತ್ತು''. ಮ್ಯಾಕ್ ಮಿಲನ್. ೨೦೧೦. ಐಎಸ್‌ಬಿಎನ್ ೯೭೮೦೨೩೦೭೦೩೮೪೧ {{Refend}} ==ಬಾಹ್ಯ ಕೊಂಡಿಗಳು‌‌== {{Sister project links}} *ಪ್ರೊಜೆಕ್ಟ್ ಗ್ಯುಟೆನ್‌ಬರ್ಗ್‌ನಲ್ಲಿ [http://www.gutenberg.org/browse/authors/c#a1601 ವಿನ್‌ಸ್ಟನ್ ಚರ್ಚಿಲ್‌ರ ಕಾರ್ಯಗಳು ] *ವೆಸ್ಟ್‌ಮಿನಿಸ್ಟರ್ ಕಾಲೇಜ್, ಮಿಸ್ಸೌರಿಯಲ್ಲಿ [http://www.churchillmemorial.org/ ವಿನ್‌ಸ್ಟನ್ ಚರ್ಚಿಲ್ ಸ್ಮಾರಕ ಮತ್ತು ಗ್ರಂಥಾಲಯ] *[http://www.chu.cam.ac.uk/archives/churchill_papers/biography/churchill_chronology.php ವಿನ್‌ಸ್ಟನ್ ಚರ್ಚಿಲ್‌ರ ಚರ್ಚಿಲ್ ಕಾಲೇಜ್ ಬಯಾಗ್ರಫಿ] {{Webarchive|url=https://web.archive.org/web/20080912233836/http://www.chu.cam.ac.uk/archives/churchill_papers/biography/churchill_chronology.php |date=2008-09-12 }} *[http://www.mises.org/story/1450 ದ ರಿಯಲ್ ಚರ್ಚಿಲ್] {{Webarchive|url=https://web.archive.org/web/20090502064141/http://www.mises.org/story/1450 |date=2009-05-02 }} (ವಿಮರ್ಶಾತ್ಮಕ) ಮತ್ತು ಒಂದು ಖಂಡನ *[https://web.archive.org/web/20070912233119/http://www.ವಿನ್‌ಸ್ಟನ್ಚರ್ಚಿಲ್‌.org/i4a/pages/index.cfm?pageid=892&amp;textonly=1 A Rebuttal to "The Real ಚರ್ಚಿಲ್‌"] *[http://www.savrola.co.uk/bactable.php?sorted=author&amp;category=A ಚರ್ಚಿಲ್‌ರ ಬಗೆಗಿನ ಆನ್‍ಲೈನ್ ಬಯಾಗ್ರಫಿ ಪುಸ್ತಕಗಳು] {{Webarchive|url=https://archive.today/20121223132002/http://www.savrola.co.uk/bactable.php?sorted=author&category=A |date=2012-12-23 }} *[http://www.museumsyndicate.com/artist.php?artist=667 ಚರ್ಚಿಲ್‌ರ ಹಲವಾರು ತೈಲಚಿತ್ರಗಳ ಆನ್‌ಲೈನ್ ಸಂಗ್ರಹಗಳು] *[http://www.nationalarchives.gov.uk/search/quick_search.aspx?c=CATEGORY%3a4%3aLaw+%26+order+(3)%3aC10017%3a&amp;queryText=churchhill&amp;searchtext=churchhill&amp;queryType=ALL&amp;ShowAllCategories=0 ಯುನೈಟೆಡ್ ಕಿಂಗ್‌ಡಮ್‌ನ ದ ನ್ಯಾಷನಲ್ ಆರ್ಕೈವ್ಸ್‌ನಲ್ಲಿ ವಿನ್‌ಸ್ಟನ್ ಚರ್ಚಿಲ್‌ರ ಬಗೆಗಿನ ದಾಖಲೆಗಳು] *[http://historicalpodcasts.googlepages.com/winstonchurchill ಚರ್ಚಿಲ್ ಪಾಡ್‌ಕ್ಯಾಸ್ಟ್ ಮತ್ತು ಭಾಷಣಗಳ ಸಂಗ್ರಹ] {{Webarchive|url=https://web.archive.org/web/20090204202154/http://historicalpodcasts.googlepages.com/winstonchurchill |date=2009-02-04 }} *[http://www.winstonchurchill.org/ ದ ಚರ್ಚಿಲ್ ಸೆಂಟರ್ ವೆಬ್‌ಸೈಟ್] *''[http://www.loc.gov/exhibits/churchill/interactive ಚರ್ಚಿಲ್ ಎಂಡ್ ದ ಗ್ರೇಟ್ ರಿಪಬ್ಲಿಕ್]'' ಪ್ರದರ್ಶನವು ಯುಎಸ್ ಜೊತೆಗೆ ಚರ್ಚಿಲ್‌ರ ಸಂಬಂಧವನ್ನು ವಿವರಿಸುತ್ತದೆ *''ವಾರ್ ಕ್ಯಾಬಿನೆಟ್ ಮಿನ್ಯುಟ್ಸ್'' [http://www.nationalarchives.gov.uk/documents/cab_195_1_transcript.pdf (1942)], [http://www.nationalarchives.gov.uk/documents/cab_195_2_transcript.pdf (1942–43)], [http://www.nationalarchives.gov.uk/documents/cab_195_3_transcript.pdf (1945–46)], [http://www.nationalarchives.gov.uk/documents/cab_195_4_transcript.pdf (1946)] *ಯು.ಕೆ. ಯ ನ್ಯಾಷನಲ್ ಆರ್ಕೈವ್ಸ್‌ನಲ್ಲಿ [http://www.nationalarchives.gov.uk/nra/searches/subjectView.asp?ID=P5659 ಚರ್ಚಿಲ್‌ರ ಪತ್ರವ್ಯವಹಾರದ ಸ್ಥಾನಗಳು ಮತ್ತು ಪೇಪರ್‌ಗಳು] *[http://www.iwm.org.uk/ ಇಂಪೀರಿಯಲ್ ವಾರ್ ಮ್ಯೂಸಿಯಮ್]: ಚರ್ಚಿಲ್ ಮ್ಯೂಸಿಯಮ್ ಮತ್ತು ಕ್ಯಾಬಿನೆಟ್ ವಾರ್ ರೂಮ್ಸ್. ಕ್ಯಾಬಿನೆಟ್ ರೂಮ್, ಮ್ಯಾಪ್ ರೂಮ್ ಮತ್ತು ಚರ್ಚಿಲ್‌ರ ಬೆಡ್‌ರೂಮ್, ಮತ್ತು ಚರ್ಚಿಲ್‌ರ ಜೀವನಕ್ಕಾಗಿ ಮುಡಿಪಾಗಿರಿಸಲ್ಪಟ್ಟ ಹೊಸ ಮ್ಯೂಸಿಯಮ್ ಅನ್ನು ಒಳಾಗೊಂಡಂತೆ ೧೯೪೫ ರಿಂದ ಸಂರಕ್ಷಿಸಿ ಇರಿಸಲ್ಪಟ್ಟ ಮೂಲ ಅಂಡರ್‌ಗ್ರೌಂಡ್ ವಾರ್ ರೂಮ್‌ಗಳನ್ನು ಒಳಗೊಳ್ಳುತ್ತದೆ. *[http://www.history.com/topics/winston-churchill ದ ಹಿಸ್ಟರಿ ಚಾನೆಲ್: ವಿನ್‌ಸ್ಟನ್ ಚರ್ಚಿಲ್] ===ಭಾಷಣಗಳು=== *[http://www.earthstation1.com/churchil.html ಅರ್ತ್‌ಸ್ಟೇಷನ್1: ವಿನ್‌ಸ್ಟನ್ ಚರ್ಚಿಲ್ ಸ್ಪೀಚ್ ಆಡಿಯೋ ಆರ್ಕೈವ್] *{{Hansard-contribs|mr-winston-churchill|Winston Churchill }} {{S-start}} {{s-off}} {{S-bef|before=[[Charles Spencer-Churchill, 9th Duke of Marlborough|The Duke of Marlborough]]}} {{s-ttl|title=[[Under-Secretary of State for the Colonies]]|years=1905–1908}} {{S-aft|after=[[J. E. B. Seely, 1st Baron Mottistone|Jack Seely]]}} {{S-bef|before=[[David Lloyd George]]}} {{s-ttl|title=[[President of the Board of Trade]]|years=1908–1910}} {{S-aft|after=[[Sydney Buxton]]}} {{S-bef|before=[[Herbert Gladstone, 1st Viscount Gladstone|Herbert Gladstone]]}} {{s-ttl|title=[[Secretary of State for the Home Department|Home Secretary]]|years=1910–1911}} {{S-aft|after=[[Reginald McKenna]]}} {{S-bef|before=[[Reginald McKenna]]}} {{s-ttl|title=[[First Lord of the Admiralty]]|years=1911–1915}} {{S-aft|after=[[Arthur Balfour]]}} {{S-bef|before=[[Edwin Samuel Montagu]]}} {{s-ttl|title=[[Chancellor of the Duchy of Lancaster]]|years=1915}} {{S-aft|after=[[Herbert Samuel, 1st Viscount Samuel|Herbert Samuel]]}} {{S-bef|before=[[Christopher Addison, 1st Viscount Addison|Christopher Addison]]}} {{s-ttl|title=[[Minister of Munitions]]|years=1917–1919}} {{S-aft|after=[[Andrew Weir, 1st Baron Inverforth|The Lord Inverforth]]}} {{S-bef|before=[[Alfred Milner, 1st Viscount Milner|The Viscount Milner]]}} {{s-ttl|title=[[Secretary of State for War]]|years=1919–1921}} {{S-aft|after=[[Laming Worthington-Evans|Sir Laming Worthington-Evans]]}} {{S-bef|before=[[William Weir, 1st Viscount Weir|The Lord Weir]]}} {{s-ttl|title=[[Secretary of State for Air]]|years=1919–1921}} {{S-aft|after=[[Frederick Edward Guest]]}} {{S-bef|before=[[Alfred Milner, 1st Viscount Milner|The Viscount Milner]]}} {{s-ttl|title=[[Secretary of State for the Colonies]]|years=1921–1922}} {{S-aft|after=[[Victor Cavendish, 9th Duke of Devonshire|The Duke of Devonshire]]}} {{S-bef|before=[[Philip Snowden, 1st Viscount Snowden|Philip Snowden]]}} {{s-ttl|title=[[Chancellor of the Exchequer]]|years=1924–1929}} {{S-aft|after=[[Philip Snowden, 1st Viscount Snowden|Philip Snowden]]}} {{S-bef|before=[[James Stanhope, 7th Earl Stanhope|The Earl Stanhope]]}} {{s-ttl|title=[[First Lord of the Admiralty]]|years=1939–1940}} {{S-aft|after=[[A. V. Alexander, 1st Earl Alexander of Hillsborough|A. V. Alexander]]}} {{S-bef|rows=2|before=[[Neville Chamberlain]]}} {{s-ttl|title=[[Leader of the House of Commons]]|years=1940–1942}} {{S-aft|after=[[Stafford Cripps|Sir Stafford Cripps]]}} {{s-ttl|title=[[Prime Minister of the United Kingdom]]|years=10 May 1940 – 27 July 1945}} {{S-aft|rows=3|after=[[Clement Attlee]]}} {{s-new}} {{s-ttl|title=[[Minister of Defence (UK)|Minister of Defence]]|years=1940–1945}} {{S-bef|rows=2|before=[[Clement Attlee]]}} {{s-ttl|title=[[Leader of the Opposition (UK)|Leader of the Opposition]]|years=1945–1951}} {{s-break}} {{s-ttl|title=[[Prime Minister of the United Kingdom]]|years=26 October 1951 – 7 April 1955}} {{S-aft|after=[[Anthony Eden|Sir Anthony Eden]]}} {{S-bef|before=[[Emanuel Shinwell]]}} {{s-ttl|title=[[Minister of Defence (UK)|Minister of Defence]]|years=1951–1952}} {{S-aft|after=[[Harold Alexander, 1st Earl Alexander of Tunis|The Earl Alexander of Tunis]]}} {{s-par|uk}} {{S-bef|before=[[Walter Runciman, 1st Viscount Runciman of Doxford|Walter Runciman]]<br />[[Alfred Emmott, 1st Baron Emmott|Alfred Emmott]]}} {{s-ttl|title=[[Member of Parliament]] for [[Oldham (UK Parliament constituency)|Oldham]]<br />{{small|with [[Alfred Emmott, 1st Baron Emmott|Alfred Emmott]]}}|years=[[United Kingdom general election, 1900|1900]]–[[United Kingdom general election, 1906|1906]]}} {{S-aft|after=[[John Albert Bright|John Bright]]<br />[[Alfred Emmott, 1st Baron Emmott|Alfred Emmott]]}} {{S-bef|before=[[William Houldsworth|Sir William Houldsworth]]}} {{s-ttl|title=[[Member of Parliament]] for [[Manchester North West (UK Parliament constituency)|Manchester North West]]|years=[[United Kingdom general election, 1906|1906]]–[[Manchester North West by-election, 1908|1908]]}} {{S-aft|after=[[William Joynson-Hicks, 1st Viscount Brentford|William Joynson-Hicks]]}} {{S-bef|before=[[Alexander Wilkie]]<br />[[Edmund Robertson, 1st Baron Lochee|Edmund Robertson]]}} {{s-ttl|title=[[Member of Parliament]] for [[Dundee (UK Parliament constituency)|Dundee]]<br />with [[Alexander Wilkie]]|years=[[Dundee by-election, 1908|1908]]–[[United Kingdom general election, 1922|1922]]}} {{S-aft|after=[[E. D. Morel|Edmund Morel]]<br />[[Edwin Scrymgeour]]}} {{S-bef|before=[[Leonard Lyle, 1st Baron Lyle of Westbourne|Sir Leonard Lyle]]}} {{s-ttl|title=[[Member of Parliament]] for [[Epping (UK Parliament constituency)|Epping]]|years=[[United Kingdom general election, 1924|1924]]–[[United Kingdom general election, 1945|1945]]}} {{S-aft|after=[[Leah Manning]]}} {{s-new|constituency}} {{s-ttl|title=[[Member of Parliament]] for [[Woodford (UK Parliament constituency)|Woodford]]|years=[[United Kingdom general election, 1945|1945]]–[[United Kingdom general election, 1964|1964]]}} {{S-aft|after=[[Patrick Jenkin, Baron Jenkin of Roding|Patrick Jenkin]]}} {{s-mil}} {{S-bef|before=J H Dutton}} {{s-ttl|title=Officer Commanding the 6th Battalion, [[Royal Scots Fusiliers]]|years=1915–1916}} {{S-aft|after=A D Gibb}} {{s-ppo}} {{S-bef|before=[[Neville Chamberlain]]}} {{s-ttl|title=[[Conservative Party (UK)|Leader of the British Conservative Party]]|years=1940–1955}} {{S-aft|after=[[Anthony Eden|Sir Anthony Eden]]}} {{s-aca}} {{s-break}} {{s-vac|unknown|unknlast=[[Herbert Henry Asquith]]}} {{s-ttl|title=[[Rector of the University of Aberdeen]]|years=1914–1918}} {{S-aft|after=[[Weetman Pearson, 1st Viscount Cowdray|The Viscount Cowdray]]}} {{S-bef|before=[[Sir John Gilmour, 2nd Baronet|Sir John Gilmour]]}} {{s-ttl|title=[[Rector of the University of Edinburgh]]|years=1929–1932}} {{S-aft|after=[[Ian Standish Monteith Hamilton]]}} {{S-bef|before=[[Richard Haldane, 1st Viscount Haldane|The Viscount Haldane]]}} {{s-ttl|title=[[University of Bristol|Chancellor of the University of Bristol]]|years=1929–1965}} {{S-aft|after=[[Henry Somerset, 10th Duke of Beaufort|The Duke of Beaufort]]}} {{S-hon}} {{S-bef|before=[[Freeman Freeman-Thomas, 1st Marquess of Willingdon|The Marquess of Willingdon]]}} {{s-ttl|title=[[Lord Warden of the Cinque Ports]]|years=1941–1965}} {{S-aft|after=[[Robert Menzies|Sir Robert Menzies]]}} {{S-bef|before=[[David Grenfell]]}} {{s-ttl|title=[[Father of the House]]|years=1959–1964}} {{S-aft|after=[[Rab Butler]]}} {{S-bef|before=[[David Logan (politician)|David Logan]]}} {{s-ttl|title=[[Records of members of parliament of the United Kingdom#List of oldest sitting MPs since 1945|Oldest sitting Member of Parliament]]|years=February 1964 – October 1964}} {{S-aft|after=[[Manny Shinwell]]}} {{S-end}} {{Cold War figures}} {{Persondata |NAME=Churchill, Winston |ALTERNATIVE NAMES=Sir Winston Leonard Spencer Churchill, The Rt Hon. Sir Winston Churchill |SHORT DESCRIPTION=English statesman and author, best known as [[Prime Minister of the United Kingdom]] |DATE OF BIRTH=30 November 1874 |PLACE OF BIRTH=[[Blenheim Palace]], [[Woodstock, Oxfordshire|Woodstock]],<br />[[Oxfordshire]], England |DATE OF DEATH=24 January 1965 |PLACE OF DEATH=[[Hyde Park Gate]], London, England }} {{Interwikineeded}} [[ವರ್ಗ:ಯುನೈಟೆಡ್ ಕಿಂಗ್‍ಡಮ್]] 0pv2sk66socsim3yxxpxq43n49lrm17 ಎರವಿಕುಲಂ ರಾಷ್ಟ್ರೀಯ ಉದ್ಯಾನ 0 32244 1372419 1339249 2026-04-29T15:30:41Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372419 wikitext text/x-wiki [[ಚಿತ್ರ:Kurunji...jpg|350px|thumb|right|alt=ಎರವಿಕುಲಂ ರಾಷ್ಟ್ರೀಯ ಉದ್ಯಾನ|ಎರವಿಕುಲಂ ರಾಷ್ಟ್ರೀಯ ಉದ್ಯಾನ]] '''ಎರವಿಕುಲಂ ರಾಷ್ಟ್ರೀಯ ಉದ್ಯಾನ'''ವು [[ಭಾರತ|ಭಾರತದಲ್ಲಿರುವ]] [[ಕೇರಳ|ಕೇರಳದ]] '''[[ಇಡುಕ್ಕಿ ಜಿಲ್ಲೆ|ಇಡುಕ್ಕಿ]]''' ಮತ್ತು '''ಎರ್ನಾಕುಲಂ''' ಜಿಲ್ಲೆಗಳ [[ಪಶ್ಚಿಮ ಘಟ್ಟಗಳು|ಪಶ್ಚಿಮ ಘಟ್ಟಗಳ]] ಉದ್ದಕ್ಕೂ ಸ್ಥಿತವಾಗಿರುವ ೯೭ ಚದರ ಕಿ. ಮೀ. ನ ರಾಷ್ಟ್ರೀಯ ಉದ್ಯಾನವಾಗಿದೆ.<ref name="kannada.nativeplanet.com">https://kannada.nativeplanet.com/munnar/attractions/eravikulam-national-park/</ref><ref name="thirdeyetraveller.com">https://thirdeyetraveller.com/eravikulam-national-park-guide-tips/</ref>  ಈ ಉದ್ಯಾನವನವು ೧೦°೦೫′ ಮತ್ತು ೧೦°೨೧′ ಉತ್ತರ ಹಾಗೂ ೭೭°೦′ ಮತ್ತು ೭೭°೧೦′ ಪೂರ್ವದ ನಡುವೆ ನೆಲೆಗೊಂಡಿದೆ. ಇದು ಕೇರಳದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ. ಇದನ್ನು ೧೯೭೮ರಲ್ಲಿ ಸ್ಥಾಪಿಸಲಾಯಿತು. [[:en:Eravikulam National Park|ಎರವಿಕುಲಂ ರಾಷ್ಟ್ರೀಯ ಉದ್ಯಾನವನ್ನು]] [[ಕೇರಳ]] ಅರಣ್ಯ ಮತ್ತು ವನ್ಯಜೀವಿ ಇಲಾಖೆ, '''ಮುನ್ನಾರ್ ವನ್ಯಜೀವಿ ವಿಭಾಗ'''ವು ನಿರ್ವಹಿಸುತ್ತದೆ. ಈ ವಿಭಾಗವು ಹತ್ತಿರದ [[ಮತಿಕೆಟ್ಟನ್ ಷೋಲಾ ರಾಷ್ಟ್ರೀಯ ಉದ್ಯಾನ|ಮತ್ತಿಕೆಟ್ಟನ್ ಶೋಲಾ ರಾಷ್ಟ್ರೀಯ ಉದ್ಯಾನವನ]], ಆನೆಮುಡಿ ಶೋಲಾ ರಾಷ್ಟ್ರೀಯ ಉದ್ಯಾನವನ, ಪಂಬಡುಂ ಶೋಲಾ ರಾಷ್ಟ್ರೀಯ ಉದ್ಯಾನ, ಚಿನ್ನಾರ್ ವನ್ಯಜೀವಿ ಅಭಯಾರಣ್ಯ ಮತ್ತು ಕುರಿಂಜೀಮಾಲಾ ಅಭಯಾರಣ್ಯಗಳನ್ನು ಸಹ ನಡೆಸುತ್ತದೆ.<ref>https://web.archive.org/web/20070930235251/http://www.hindu.com/2006/11/03/stories/2006110300820200.htm</ref> ==ಭೌಗೋಳಿಕತೆ== ಉದ್ಯಾನವನದ ಮುಖ್ಯ ಭಾಗವು ಸುಮಾರು ೨,೦೦೦ ಮೀಟರ್ ಎತ್ತರದಲ್ಲಿರುವ ಬೆಟ್ಟದ [[ಪ್ರಸ್ಥಭೂಮಿ|ಪ್ರಸ್ಥಭೂಮಿಯನ್ನು]] ಹೊಂದಿದೆ. ಈ ಭೂಪ್ರದೇಶವು ಶೋಲಾಗಳಿಂದ ಕೂಡಿದ ಎತ್ತರದ ಹುಲ್ಲುಗಾವಲುಗಳನ್ನು ಒಳಗೊಂಡಿದೆ. ದಕ್ಷಿಣ ಭಾರತದ ಅತಿ ಎತ್ತರದ ಶಿಖರವಾದ ೨,೬೯೫ ಮೀಟರ್ ಎತ್ತರದಲ್ಲಿರುವ '''[[ಆನೆಮುಡಿ ಶಿಖರ|ಆನೆಮುಡಿ]]''' ಈ ಉದ್ಯಾನವನದ ಒಳಗೆ ಇದೆ. ಜೊತೆಗೆ, ಅನೇಕ ದೀರ್ಘಕಾಲಿಕ ತೊರೆಗಳು ಈ ಉದ್ಯಾನವನ್ನು ದಾಟುತ್ತವೆ ಮತ್ತು ಅವು ವಿಲೀನಗೊಂಡು ಪಶ್ಚಿಮದಲ್ಲಿ ''[[ಪೆರಿಯಾರ್ ನದಿ]]'' ಮತ್ತು ಪೂರ್ವದಲ್ಲಿ ''[[ಕಾವೇರಿ ನದಿ|ಕಾವೇರಿ]] ನದಿ''ಯ ಉಪನದಿಗಳಾಗಿ ರೂಪುಗೊಳ್ಳುತ್ತವೆ. ಈ ರಾಷ್ಟ್ರೀಯ ಉದ್ಯಾನವು ವಾಯುವ್ಯದಲ್ಲಿ ದಟ್ಟವಾದ ಪೂಯಂಕುಟ್ಟಿ ಮತ್ತು ಇಡಮಲಾಯರ್ ಕಾಡುಗಳಿಂದ ಸುತ್ತುವರೆದಿದೆ. ''ಲಕ್ಕೊಂ'' ಜಲಪಾತವು ಈ ಪ್ರದೇಶದಲ್ಲಿದೆ. ==ಪ್ರಾಣಿ ಸಂಕುಲ== [[File:Nilgiri tahr (Nilgiritragus hylocrius) female head.jpg|thumb|ನೀಲಗಿರಿ ಟಹರ್]] ಉದ್ಯಾನದಲ್ಲಿ ಇಪ್ಪತ್ತಾರು ಜಾತಿಯ ಸಸ್ತನಿಗಳನ್ನು ದಾಖಲಿಸಲಾಗಿದೆ. ಇದು ಬದುಕುಳಿದುಕೊಂಡಿರುವ [[:en:Nilgiri tahr|ನೀಲಗಿರಿ ಟಹರ್‌ನ]] ಅತಿ ದೊಡ್ಡ ಜನಸಂಖ್ಯೆಯನ್ನು ಒಳಗೊಂಡಿದೆ.<ref name="kannada.nativeplanet.com"/><ref name="thirdeyetraveller.com"/> ಇಲ್ಲಿ ೭೫೦ ಸಸ್ತನಿಗಳಿವೆ ಎಂದು ಅಂದಾಜಿಸಲಾಗಿದೆ. ಇತರ ಸ್ಥಳೀಯ ಸಸ್ತನಿ ಪ್ರಭೇದಗಳು- [[:en:Lion-tailed macaque|ಸಿಂಹ ಬಾಲದ ಕೋತಿಗಳು]], [[:en:Gaur|ಗೌರ್]], [[:en:Southern red muntjac|ಭಾರತೀಯ ಮುಂಟ್ಜಾಕ್]] ಮತ್ತು [[:en:Sambar deer|ಸಾಂಬಾರ್ ಜಿಂಕೆಗಳು]]. [[:en:Golden jackal|ಚಿನ್ನದ ನರಿ]], [[ಕಾಡು ಬೆಕ್ಕು]], ಕಾಡು ನಾಯಿ, [[:en:Dhole|ಧೋಲೆ]], [[ಚಿರತೆ]] ಮತ್ತು [[ಹುಲಿ|ಹುಲಿಗಳು]] ಮುಖ್ಯ ಪರಭಕ್ಷಕಗಳಾಗಿವೆ. [[:en:Nilgiri langur|ನೀಲಗಿರಿ ಲಂಗೂರ್]], [[:en:Stripe-necked mongoose|ಪಟ್ಟೆ-ಕುತ್ತಿಗೆಯ ಮುಂಗುಸಿ]], ಭಾರತೀಯ [[ಮುಳ್ಳುಹಂದಿ]], [[ಮರನಾಯಿ|ನೀಲಗಿರಿ ಮಾರ್ಟನ್]], [[:en:Asian small-clawed otter|ಸಣ್ಣ ಉಗುರು ನೀರುನಾಯಿ]], [[:en:Ruddy mongoose|ಕೆಂಪು ಮುಂಗುಸಿ]] ಮತ್ತು ಮುಸ್ಸಂಜೆ ತಾಳೆ ಅಳಿಲು ಮುಂತಾದ ಕೆಲವು ಕಡಿಮೆ-ಪ್ರಸಿದ್ಧ ಪ್ರಾಣಿಗಳು ಸಹ ಕಂಡುಬರುತ್ತವೆ. [[ಆನೆ|ಆನೆಗಳು]] ಕಾಲೋಚಿತ ಭೇಟಿಗಳನ್ನು ನೀಡುತ್ತವೆ. [[:en:Black-and-orange flycatcher|[[ಕಪ್ಪು]] ಮತ್ತು [[ಕೇಸರಿ (ಬಣ್ಣ)|ಕಿತ್ತಳೆ ಬಣ್ಣದ]] ಫ್ಲೈಕ್ಯಾಚರ್]], [[:en:Nilgiri pipit|ನೀಲಗಿರಿ ಪಿಪಿಟ್]], [[ನೀಲಗಿರಿ ಕಾಡು ಪಾರಿವಾಳ]], [[:en:Nilgiri blue robin|ಬಿಳಿ ಬೆಲ್ಲಿಡ್ ಶಾರ್ಟ್ವಿಂಗ್]], [[:en:Nilgiri flycatcher|ನೀಲಗಿರಿ ಫ್ಲೈಕ್ಯಾಚರ್]] ಮತ್ತು ಕೇರಳ ಲಾಫಿಂಗ್ ಥ್ರಷ್ ನಂತಹ ಸ್ಥಳೀಯ ಪಕ್ಷಿಗಳನ್ನು ಒಳಗೊಂಡಂತೆ ೧೩೨ ಜಾತಿಯ ಪಕ್ಷಿಗಳನ್ನು ದಾಖಲಿಸಲಾಗಿದೆ.<ref name="kannada.nativeplanet.com"/> ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆಗೆ ಸೀಮಿತವಾಗಿರುವ ಸ್ಥಳೀಯ ಚಿಟ್ಟೆಗಳಾದ ಕೆಂಪು ಡಿಸ್ಕ್ ಬುಶ್ಬ್ರೌನ್ ಮತ್ತು ಪಲ್ನಿ ಫೌರಿಂಗ್ಗಳು ಉದ್ಯಾನದಲ್ಲಿನ ೧೦೧ ಜಾತಿಗಳಲ್ಲಿ ಸೇರಿವೆ. ಇತರ ಮಾಂಟೆನ್ ಪ್ರಭೇದಗಳಲ್ಲಿ ಕೊಲಿಯಾಸ್ ನೀಲಗಿರಿಯೆನ್ಸಿಸ್ ಮತ್ತು ಸ್ಥಳೀಯ ತೆಲಂಗಾಣ ಡೇವಿಸೋನಿ ಸೇರಿವೆ. ಈ ಉದ್ಯಾನದಲ್ಲಿ ೧೯ ಜಾತಿಯ ಉಭಯಚರಗಳನ್ನು ದಾಖಲಿಸಲಾಗಿದೆ. ===ಹೊಸ ಜಾತಿಯ ಕಪ್ಪೆ ಪತ್ತೆ=== ೨೦೧೦ ರಲ್ಲಿ, ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಅನೇಕ ಗ್ರಂಥಿಗಳು ಮತ್ತು ಅತ್ಯಂತ ಚಿಕ್ಕ ಕಾಲುಗಳನ್ನು ಹೊಂದಿರುವ ಹೊಸ ಪ್ರಕಾಶಮಾನವಾದ ಕೆಂಪು-ಕಿತ್ತಳೆ ಬಣ್ಣದ ಕಪ್ಪೆಯನ್ನು ಕಂಡುಹಿಡಿಯಲಾಯಿತು. ಹೊಸದಾಗಿ ಪತ್ತೆಯಾದ ಪ್ರಭೇದವು ಅನಾಮುಡಿ ಶಿಖರದ ಮೇಲೆ ಮೂರು ಚದರ ಕಿ. ಮೀ. ಗಿಂತ ಕಡಿಮೆ ಸೀಮಿತವಾಗಿದೆ ಮತ್ತು ತಕ್ಷಣದ ಸಂರಕ್ಷಣಾ ಆದ್ಯತೆಗೆ ಅರ್ಹವಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯ ವಿಜ್ಞಾನಿಗಳಾದ ಎಸ್. ಡಿ. ಬಿಜು ಮತ್ತು ಬ್ರಸೆಲ್ಸ್ನ ಫ್ರೀ ಯೂನಿವರ್ಸಿಟಿಯ ಫ್ರಾಂಕಿ ಬೋಸುಯ್ಟ್ ಕರೆಂಟ್ ಸೈನ್ಸ್ನಲ್ಲಿ ತಿಳಿಸಿದ್ದಾರೆ. ಕಪ್ಪೆಗೆ ರೋರ್ಚೆಸ್ಟೆಸ್ ರೆಸ್ಪ್ಲೆಂಡೆನ್ಸ್ ಎಂದು ಹೆಸರಿಡಲಾಗಿದೆ. ಈ ಕಪ್ಪೆಯ, ಕುಲದ ಇತರ ಎಲ್ಲಾ ಸದಸ್ಯರಿಗೆ ಹೋಲಿಸಿದರೆ, ಅನೇಕ ಪ್ರಮುಖ ಗ್ರಂಥಿ ಊತಗಳನ್ನು ಹೊಂದಿದೆ: ಪಾರ್ಶ್ವವಾಗಿ ಕಣ್ಣುಗಳ ಹಿಂದೆ, ಡೋರ್ಸಮ್ನ ಬದಿಯಲ್ಲಿ, ದ್ವಾರದ ಮುಂಭಾಗದಲ್ಲಿ, ಮುಂಗೈಗಳು ಮತ್ತು ಶಂಕ್ಗಳ ಡೊರ್ಸಲ್ ಬದಿಯಲ್ಲಿ, ಮತ್ತು ಟಾರ್ಸಸ್ ಮತ್ತು ಮೆಟಾಟಾರ್ಸಸ್ನ ಹಿಂಭಾಗದ ಬದಿಯಲ್ಲಿ. ಹೆಚ್ಚುವರಿ ವಿಶಿಷ್ಟ ಗುಣಲಕ್ಷಣಗಳಲ್ಲಿ ಐರಿಸ್‌ನ ಬಣ್ಣ(ಇದು ಪ್ರಕಾಶಮಾನವಾದ ಕೆಂಪು) ಮತ್ತು ಅತ್ಯಂತ ಚಿಕ್ಕ ಕಾಲುಗಳು ಸೇರಿವೆ. ==ಸಸ್ಯವರ್ಗ== [[File:Kurunji...jpg|thumb|ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಅರಳಿರುವ ನೀಲಕುರಿಂಜಿ ಹೂವುಗಳು]] ಉದ್ಯಾನದಲ್ಲಿ ಮೂರು ಪ್ರಮುಖ ರೀತಿಯ ಸಸ್ಯ ಸಮುದಾಯಗಳಾದ [[ಹುಲ್ಲುಗಾವಲು|ಹುಲ್ಲುಗಾವಲುಗಳು]], [[ಪೊದರು|ಪೊದೆಗಳು]] ಮತ್ತು [[ಕಾಡು|ಕಾಡುಗಳು]] ಕಂಡುಬರುತ್ತವೆ. ೨೦೦ ಮೀ ಗಿಂತ ಹೆಚ್ಚಿನ ಭೂಪ್ರದೇಶವು ಮುಖ್ಯವಾಗಿ ಹುಲ್ಲುಗಾವಲುಗಳಿಂದ ಆವೃತವಾಗಿದೆ. ಆದಾಗ್ಯೂ, ಈ ಪ್ರದೇಶಗಳಲ್ಲಿ ಟೊಳ್ಳುಗಳು ಮತ್ತು ಗಲ್ಲಿಗಳಲ್ಲಿ ಹಲವಾರು ಸಣ್ಣ ಕಾಡುಗಳಿವೆ ಮತ್ತು ಆಳವಾದ ಕಣಿವೆಗಳು ವ್ಯಾಪಕವಾಗಿ ಕಾಡುಗಳಿಂದ ಕೂಡಿವೆ. ಪೊದೆಗಳು ಬಂಡೆಗಳ ತಳದ ಉದ್ದಕ್ಕೂ ಪ್ರಾಬಲ್ಯ ಹೊಂದಿವೆ ಮತ್ತು ಕಲ್ಲಿನ ಚಪ್ಪಡಿ ಪ್ರದೇಶಗಳಲ್ಲಿ ಹರಡಿಕೊಂಡಿವೆ. ಬ್ಯಾಕ್ಟೀರಿಯಾ ವಿರೋಧಿ '''ಯುಪಟೋರಿಯಂ ಗ್ರಂಥಿಲೋಸಮ್''' ಇಲ್ಲಿ ಕಂಡುಬರುತ್ತದೆ. ಇದು ಮೊನೇಟ್ ಅರಣ್ಯ ಸಸ್ಯವರ್ಗವಾಗಿರುವುದರಿಂದ ಅನೇಕ ಸಣ್ಣ ಪಾಚಿಗಳು, ಕಲ್ಲುಹೂವುಗಳು ಸಹ ಇಲ್ಲಿ ಕಂಡುಬರುತ್ತವೆ. ಪ್ರತಿ ೧೨ ವರ್ಷಗಳಿಗೊಮ್ಮೆ ಮಾತ್ರ ಅರಳುವ '''ನೀಲಕುರಿಂಜಿ''' ಹೂವು ಈ ರಾಷ್ಟ್ರೀಯ ಉದ್ಯಾನವನದ ಇನ್ನೊಂದು ವಿಶೇಷವಾಗಿದೆ.<ref name="thirdeyetraveller.com"/><ref>https://housing.com/news/kn/national-parks-in-kerala-you-must-visit-at-least-once-kn/{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಇತಿಹಾಸ== ೧೯೭೧ ರ ಮೊದಲು, ಈ ಪ್ರದೇಶವನ್ನು [[:en:Kanan Devan Hills Plantations Company|ಕಾನನ್ ದೇವನ್ ಹಿಲ್ಸ್ ಪ್ರೊಡಕ್ಟ್ ಕಂಪನಿಯು]] ಆಟದ ಸಂರಕ್ಷಣೆಯಾಗಿ ನಿರ್ವಹಿಸುತ್ತಿತ್ತು. ಕೇರಳ ಸರ್ಕಾರವು ೧೯೭೧ ರಲ್ಲಿ ನಿಯಂತ್ರಣವನ್ನು ಪುನರಾರಂಭಿಸಿತು(ಕಣ್ಣನ್ ದೇವನ್ ಬೆಟ್ಟ ಉತ್ಪನ್ನ (ಭೂಮಿಯ ಪುನರಾರಂಭ) ಕಾಯ್ದೆ, ೧೯೭೧).<ref name="thirdeyetraveller.com"/> ಅಳಿವಿನಂಚಿನಲ್ಲಿರುವ ನೀಲಗಿರಿ ಟಹರ್‌ನ ಆವಾಸಸ್ಥಾನವನ್ನು ರಕ್ಷಿಸಲು ೧೯೭೫ ರಲ್ಲಿ ಎರವಿಕುಲಂ-ರಾಜಮಾಲಾ ವನ್ಯಜೀವಿ ಅಭಯಾರಣ್ಯವನ್ನು ಘೋಷಿಸಿತು. ಇದು ೧೯೭೮ ರಲ್ಲಿ [[ಭಾರತದ ರಾಷ್ಟ್ರೀಯ ಉದ್ಯಾನಗಳು|ರಾಷ್ಟ್ರೀಯ ಉದ್ಯಾನವನವಾಯಿತು]].<ref name="thirdeyetraveller.com"/> ಈಗ, ಈ ಉದ್ಯಾನವನದಲ್ಲಿ ೮೦೦ ಕ್ಕೂ ಹೆಚ್ಚು ನೀಲಗಿರಿ ಟಹರ್ ಅಭಿವೃದ್ಧಿ ಹೊಂದುತ್ತಿದೆ ಎಂದು ಭಾವಿಸಲಾಗಿದೆ ಮತ್ತು ಇದು ವಿಶ್ವದಲ್ಲಿ ಅತಿಹೆಚ್ಚು ನೀಲಗಿರಿ ಟಹರ್‌‌ನ ಜನಸಂಖ್ಯೆಯನ್ನು ಹೊಂದಿದೆ.<ref name="thirdeyetraveller.com"/> ==ಛಾಯಾಂಕಣ== <gallery> File:eravikulam 1.jpg|ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಚಾರಣ ಮಾರ್ಗ File:View of Munnar Mountains.jpg|ಎರವಿಕುಲಂ ರಾಷ್ಟ್ರೀಯ ಉದ್ಯಾನವನದ ಮೇಲ್ಭಾಗದಿಂದ ಮುನ್ನಾರ್ ಪರ್ವತಗಳ ನೋಟ. File:Nilgiri Tahr Eravikulam National Park Munnar.jpg|ಎರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿರುವ ನೀಲಗಿರಿ ಟಹರ್. File:Anamudi from Munnar Gundumalai road.jpg|ಎರವಿಕುಲಂ ರಾಷ್ಟ್ರೀಯ ಉದ್ಯಾನವನದಲ್ಲಿ ಬಲಭಾಗದಲ್ಲಿರುವ [[ಆನೆಮುಡಿ ಶಿಖರ]]. File:Naikolli Mala near Anamudi.jpg|ಎರವಿಕುಲಂ ರಾಷ್ಟ್ರೀಯ ಉದ್ಯಾನದಲ್ಲಿರುವ ಅನಮುಡಿಯ ಹತ್ತಿರದಲ್ಲಿರುವ ನೈಕೊಲ್ಲಿ ಮಾಲಾ. </gallery> ==ಉಲ್ಲೇಖಗಳು== <references/> {{ಭಾರತದ ರಾಷ್ಟ್ರೀಯ ಉದ್ಯಾನಗಳು}} {{Interwikineeded}} [[ವರ್ಗ:ರಾಷ್ಟ್ರೀಯ ಉದ್ಯಾನಗಳು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ಭಾರತದ ಪ್ರವಾಸಿ ತಾಣಗಳು]] mtirtybu6y2aihxahczne3jt0og7fxs ಕಿನ್ನಿಗೋಳಿ 0 35731 1372460 1342356 2026-04-30T02:39:55Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372460 wikitext text/x-wiki {{Infobox settlement | name = ಕಿನ್ನಿಗೋಳಿ | pushpin_map = India Karnataka | pushpin_label_position = right | pushpin_map_alt = | pushpin_map_caption = ಕರ್ನಾಟಕ, ಭಾರತದಲ್ಲಿರುವ ಸ್ಥಳ | coordinates = {{coord|13.0631|N|74.8473|E|display=inline,title}} | subdivision_type = ದೇಶ | subdivision_name = {{flag|India}} | subdivision_type1 = [[:en:States and territories of India|ಭಾರತದ ರಾಜ್ಯಗಳು ಮತ್ತು ಪ್ರದೇಶಗಳು]] | subdivision_name1 = [[ಕರ್ನಾಟಕ]] | subdivision_type2 = [[:en:List of districts of India|ಭಾರತದ ಜಿಲ್ಲೆಗಳ ಪಟ್ಟಿ]] | subdivision_name2 = [[ದಕ್ಷಿಣ ಕನ್ನಡ]] | established_title = <!-- Established --> | government_type = ನಗರ ಪಂಚಾಯತ್ | unit_pref = ಮೆಟ್ರಿಕ್ | population_total = ೧೯೫೫೭ | population_as_of = ೨೦೧೧ | population_density_km2 = ಸ್ವಯಂ | demographics_type1 = ಭಾಷೆಗಳು | demographics1_title1 = ಅಧಿಕೃತ | demographics1_info1 = [[:en:Tulu people|ತುಳು ಜನರು]], [[ಕನ್ನಡ]], [[ಕೊಂಕಣಿ ಭಾಷೆ]], [[ಬ್ಯಾರಿ]] | timezone1 = [[:en:Indian Standard Time|ಭಾರತೀಯ ಪ್ರಮಾಣಿತ ಸಮಯ]] | utc_offset1 = +೫:೩೦ | postal_code_type = [[:en:Postal Index Number|ಅಂಚೆ ಸೂಚ್ಯಂಕ ಸಂಖ್ಯೆ]] | postal_code = ೫೭೪೧೫೦ | area_code_type = ದೂರವಾಣಿ ಕೋಡ್ | area_code = ೦೮೨೪ | registration_plate = ಕೆ‌ಎ-೧೯ | blank1_name_sec1 = ಹತ್ತಿರದ ನಗರ | blank1_info_sec1 = [[ಮಂಗಳೂರು]] | blank2_name_sec1 = ಸಾಕ್ಷರತೆ | blank2_info_sec1 = ೮೦% | blank3_name_sec1 = [[ಲೋಕಸಭಾ]] ಕ್ಷೇತ್ರ | blank3_info_sec1 = ಮಂಗಳೂರು | blank4_name_sec1 = [[ವಿಧಾನಸಭಾ]] ಕ್ಷೇತ್ರ | blank4_info_sec1 = ಮೂಲ್ಕಿ-ಮೂಡಬಿದ್ರಿ. | blank1_name_sec2 = [[:en:Climate of India|ಭಾರತದ ಹವಾಮಾನ]] | blank1_info_sec2 = [[:en:Climatic regions of India|ಭಾರತದ ಹವಾಮಾನ ಪ್ರದೇಶಗಳು]] {{small|([[:en:Köppen climate classification|ಕೊಪ್ಪೆನ್ ಹವಾಮಾನ ವರ್ಗೀಕರಣ]])}} | blank3_name_sec2 = ಎಮ್‌ಪಿ | blank3_info_sec2 = ಕ್ಯಾಪ್ಟನ್ ಬ್ರಿಜೇಶ್ ಚೌಟಾ | blank4_name_sec2 = ಎಮ್‌ಎಲ್‍ಎ | blank4_info_sec2 = [[:en:Umanatha Kotian|ಉಮಾನಾಥ ಕೋಟ್ಯಾನ್]] | website = http://www.kinnigolitown.mrc.gov.in/ }} '''ಕಿನ್ನಿಗೋಳಿಯು''' [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ]] ತಹಸಿಲ್ (ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಟ್ಟಣ) [[:en: outskirts|ಹೊರವಲಯದಲ್ಲಿರುವ]] ಪ್ರಮುಖ [[:en:suburb|ಉಪನಗರವಾಗಿದೆ]].<ref>https://dbpedia.org/page/Kinnigoli</ref> ಇದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಗರದಿಂದ ಸುಮಾರು ೩೨ ಕಿ.ಮೀ, [[ಕಟೀಲು|ಕಟೀಲಿನಿಂದ]] (ಪ್ರಸಿದ್ಧ ಹಿಂದೂ ಯಾತ್ರಾ ಕೇಂದ್ರ) ೫ ಕಿ.ಮೀ, [[ಮೂಲ್ಕಿ|ಮೂಲ್ಕಿಯಿಂದ]] ೮ ಕಿ.ಮೀ (ಮುಲ್ಕಿ ರೈಲ್ವೆ ನಿಲ್ದಾಣದಿಂದ ೫ ಕಿ.ಮೀ) ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೧೭ ಕಿ.ಮೀ ದೂರದಲ್ಲಿದೆ.<ref>{{Cite web |url=https://housing.com/kinnigoli-mangalore-overview-P3j8mh0yhw62ncvfj |title=ಆರ್ಕೈವ್ ನಕಲು |access-date=2024-07-29 |archive-date=2025-05-28 |archive-url=https://web.archive.org/web/20250528182233/https://housing.com/kinnigoli-mangalore-overview-P3j8mh0yhw62ncvfj |url-status=dead }}</ref> ಕಿನ್ನಿಗೋಳಿಯು ಪ್ರದೇಶದ ಎಲ್ಲಾ ಪ್ರಮುಖ [[ನಗರ|ನಗರಗಳು]] ಮತ್ತು [[ಪಟ್ಟಣ|ಪಟ್ಟಣಗಳಿಗೆ]] [[ಬಸ್|ಬಸ್‌ಗಳೊಂದಿಗೆ]] ಉತ್ತಮ [[ರಸ್ತೆ]] ಸಂಪರ್ಕವನ್ನು ಹೊಂದಿದೆ. ಇದು ಸುತ್ತಮುತ್ತಲಿನ [[ಗ್ರಾಮಗಳು|ಗ್ರಾಮಗಳಾದ]] [[ಮುಂಡ್ಕೂರು]], ''ಎಲ್ಲಿಂಜೆ'', [[ಐಕಳ]], ''ಕಲ್ಲಮುಂಡ್ಕೂರು'', ''ಮುಚೂರು'', ''ನೀರುಡೆ'', [[ಕಟೀಲು]], ''ದೇಲಂತಬೆಟ್ಟು'', ''ನಡುಗೂಡು'', ''ಅತ್ತೂರು'', ''ಪಂಜ [[:en:Pakshikere|ಪಕ್ಷಿಕೆರೆ]]'', ''ಕವತಾರು'' ಮತ್ತು ''ಬಳ್ಕುಂಜೆಗಳಿಗೆ'' ಕೇಂದ್ರ [[ಮಾರುಕಟ್ಟೆ|ಮಾರುಕಟ್ಟೆಯ]] ಸ್ಥಳವಾಗಿದೆ.<ref>https://wikitravel.org/en/Kinnigoli</ref> ಇಲ್ಲಿ ಪ್ರತಿ [[ಗುರುವಾರ]] ಸಾಪ್ತಾಹಿಕ ಮಾರುಕಟ್ಟೆ ನಡೆಯುತ್ತದೆ. ಕಿನ್ನಿಗೋಳಿಯು [[ಹಣ್ಣುಗಳು]], [[ತರಕಾರಿ|ತರಕಾರಿಗಳು]], ಬೇಳೆಕಾಳುಗಳು, [[ಧಾನ್ಯ|ಧಾನ್ಯಗಳು]], [[ಹೆಪ್ಪುಗಟ್ಟುವಿಕೆ|ಹೆಪ್ಪುಗಟ್ಟಿದ]] [[ಆಹಾರ|ಆಹಾರಗಳು]], [[ರಸ|ರಸಗಳು]] ಇತ್ಯಾದಿಗಳನ್ನು ಹೊಂದಿರುವ ತನ್ನದೇ ಆದ ಸೂಪರ್ ಮಾರುಕಟ್ಟೆಗಳನ್ನು ಹೊಂದಿದೆ. ಅಲ್ಲದೆ ಇಲ್ಲಿ ಅನೇಕ [[ಉಪಾಹಾರ ಗೃಹ|ಉಪಹಾರ ಗೃಹಗಳಿವೆ]].<ref>https://www.tripadvisor.in/Hotels-g17587102-Kinnigoli_Dakshina_Kannada_District_Karnataka-Hotels.html</ref> ಕಿನ್ನಿಗೋಳಿಯ ಬಹುಪಾಲು ಜನರು [[ಕೃಷಿ|ಕೃಷಿಯಲ್ಲಿ]] ದುಡಿಯುತ್ತಾರೆ. ಇಲ್ಲಿ [[ಭತ್ತ|ಭತ್ತವು]] ವ್ಯಾಪಕವಾಗಿ ಬೆಳೆಯುವ ಬೆಳೆಯಾಗಿದೆ ಮತ್ತು ಇದನ್ನು ಹೆಚ್ಚಾಗಿ ಮಾರಾಟಕ್ಕಿಂತ ಬಳಕೆಗಾಗಿ ಬೆಳೆಯಲಾಗುತ್ತದೆ.<ref>https://www.magicbricks.com/agricultural-land-for-sale-in-kinnigoli-mangalore-pppfs</ref> [[ಅಡಿಕೆ]] ಮತ್ತು [[ಗೋಡಂಬಿ|ಗೋಡಂಬಿಯಂತಹ]] [[ವಾಣಿಜ್ಯ ಬೆಳೆ|ವಾಣಿಜ್ಯ ಬೆಳೆಗಳನ್ನು]] ಕೃಷಿ ಭೂಮಿಯ ಸಣ್ಣ ಪ್ಯಾಕೆಟ್‌ಗಳಲ್ಲಿ ಅಥವಾ ಕೃಷಿ ಮಾಡಲಾಗದ [[ಗುಡ್ಡ|ಗುಡ್ಡಗಳಲ್ಲಿ]] ಬೆಳೆಯಲಾಗುತ್ತದೆ. [[ಮಾವು]], [[ಹಲಸು]] ಮತ್ತು [[ಹುಣಸೆ]] ಮರಗಳು ಕೃಷಿ ಭೂಮಿಯಲ್ಲಿ ಹರಡಿಕೊಂಡಿವೆ. ಕಿನ್ನಿಗೋಳಿಗೆ (ಹೆಚ್ಚಾಗಿ [[:en:Persian Gulf countries|ಪರ್ಷಿಯನ್ ಗಲ್ಫ್ ದೇಶಗಳು]]) ಹಿಂದಿರುಗುವ [[:en:Indian expatriates|ಭಾರತೀಯ ವಲಸಿಗರ]] ಒಳಹರಿವಿನಿಂದಾಗಿ ಕಿನ್ನಿಗೋಳಿ ನಗರೀಕರಣ ಮತ್ತು ರಿಯಲ್ ಎಸ್ಟೇಟ್ ಉತ್ಕರ್ಷಕ್ಕೆ ಒಳಗಾಗುತ್ತಿದೆ. ಕಿನ್ನಿಗೋಳಿಯು [[:en:Concetta Hospital|ಕನ್ಸೆಟ್ಟಾ ಆಸ್ಪತ್ರೆ]] ಎಂಬ ಆಸ್ಪತ್ರೆಯನ್ನು ಹೊಂದಿದೆ.<ref>https://en.wikipedia.org/wiki/Concetta_Hospital,_Kinnigoli</ref> ಈ ಆಸ್ಪತ್ರೆಯನ್ನು ಇದನ್ನು ಮಂಗಳೂರಿನ ಲಿಟಲ್ ಫ್ಲವರ್‌ನ ಬೆಥನಿ ಸಿಸ್ಟರ್ಸ್ ನಡೆಸುತ್ತಿದ್ದಾರೆ.<ref>https://www.bajajfinservhealth.in/hospitals/dakshina-kannada/concetta-hospital-kinnigoli</ref> [[ಚಳಿಗಾಲ|ಚಳಿಗಾಲದಲ್ಲಿ]], ಸಾಮಾನ್ಯವಾಗಿ [[ಜನವರಿ]] ತಿಂಗಳಲ್ಲಿ, ಕಿನ್ನಿಗೋಳಿಯಿಂದ ಕೇವಲ ೩ ಕಿ.ಮೀ ದೂರದಲ್ಲಿರುವ [[ಐಕಳ|ಐಕಳದ]] ಕಾಂತಬಾರೆ-ಬೂದಬಾರೆ ಜೋಡುಕರೆ ಎಂಬ ಭತ್ತದ ಗದ್ದೆಗಳಲ್ಲಿ [[ಕಂಬಳ]] ಎಂದು ಕರೆಯಲ್ಪಡುವ [[ಎಮ್ಮೆ]] ಓಟದ ಸ್ಪರ್ಧೆಯನ್ನು ನಡೆಸಲಾಗುತ್ತದೆ. ಇದು ಪ್ರವಾಸಿಗರು ಸೇರಿದಂತೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಸ್ಪರ್ಧೆಯು [[ದಕ್ಷಿಣ ಕನ್ನಡ]] ಮತ್ತು [[ಉಡುಪಿ ಜಿಲ್ಲೆ|ಉಡುಪಿ]] ಅವಳಿ ಜಿಲ್ಲೆಗಳಿಂದ (ಹಿಂದೆ [[:en:South Canara|ದಕ್ಷಿಣ ಕೆನರಾ]] ಎಂದು ಜಂಟಿಯಾಗಿ ಕರೆಯಲಾಗುತ್ತಿತ್ತು) ಉತ್ತಮ ಆಹಾರ ಮತ್ತು ತರಬೇತಿ ಪಡೆದ ಎಮ್ಮೆಗಳನ್ನು ಆಕರ್ಷಿಸುತ್ತದೆ. ವಿಜೇತರಿಗೆ [[ಚಿನ್ನ|ಚಿನ್ನದ]] [[ಪದಕ|ಪದಕಗಳು]] ಮತ್ತು [[ನಗದು]] ಬಹುಮಾನಗಳನ್ನು ನೀಡಲಾಗುತ್ತದೆ. ಕಿನ್ನಿಗೋಳಿಯು "[[ಏಕತೆಗಳು|ಏಕತೆ]]" ಮತ್ತು "ವೈವಿಧ್ಯತೆಯಲ್ಲಿ" ಹೆಸರುವಾಸಿಯಾಗಿದೆ. ಇಲ್ಲಿ [[ಹಿಂದೂ|ಹಿಂದೂಗಳು]], [[ಕ್ರಿಶ್ಚಿಯನ್ನರು/ಕ್ರೈಸ್ತರು|ಕ್ರಿಶ್ಚಿಯನ್ನರು]] ಮತ್ತು [[ಮುಸ್ಲಿಮ್|ಮುಸ್ಲಿಮರಂತಹ]] ವಿವಿಧ ಧಾರ್ಮಿಕ ಗುಂಪುಗಳ ಉಪಸ್ಥಿತಿ ಹಾಗೂ [[ಕನ್ನಡ]], [[ತುಳು]], [[ಕೊಂಕಣಿ]] ಮತ್ತು [[ಬ್ಯಾರಿ ಭಾಷೆ|ಬ್ಯಾರಿ]] ಭಾಷೆಗಳ ಪ್ರಸರಣದ ಹೊರತಾಗಿಯೂ, ಕಿನ್ನಿಗೋಳಿಯು ವರ್ಷಗಳಿಂದ ಯಾವುದೇ ಕೋಮು ಉದ್ವಿಗ್ನತೆಯಿಂದ ಮುಕ್ತವಾಗಿದೆ. ಇಲ್ಲಿನ ಪ್ರತಿಯೊಂದು ಸಮುದಾಯದವರು ಸಹಬಾಳ್ವೆ ನಡೆಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಇತರರ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪ್ರೋತ್ಸಾಹಿಸಿ ಭಾಗವಹಿಸುತ್ತಾರೆ. ಕಿನ್ನಿಗೋಳಿ ಮೂಲನಿವಾಸಿಗಳು ವಿದೇಶಗಳಲ್ಲಿ ವಿಶೇಷವಾಗಿ [[:en:Persian Gulf region|ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ]] ಕೆಲಸ ಮಾಡುವ ಭಾರತೀಯ ವಲಸಿಗರಾಗಿರುವುದರಿಂದ, ಸಣ್ಣ ಪಟ್ಟಣಕ್ಕೆ ಹೆಚ್ಚಿನ ಸಂಖ್ಯೆಯ ವಿದೇಶಿ ಹಣ ರವಾನೆಯಾಗುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ, ಕಿನ್ನಿಗೋಳಿಯ ಒಳಗೆ ಮತ್ತು ಹೊರಗೆ ಹೋಗುವ ರಸ್ತೆಗಳ ಉದ್ದಕ್ಕೂ ಹೆಚ್ಚಿನ ಸಂಖ್ಯೆಯ ಉನ್ನತ ಮಟ್ಟದ ಭವನಗಳು ಮತ್ತು [[ಬಂಗಲೆ|ಬಂಗಲೆಗಳನ್ನು]] ಕಾಣಬಹುದು. ಆದಾಗ್ಯೂ, [[:en: real estate boom|ರಿಯಲ್ ಎಸ್ಟೇಟ್ ಉತ್ಕರ್ಷದ]] ಹೊರತಾಗಿ, [[ಮರ|ಮರಗಳು]] ನಾಶವಾಗದಂತೆ ನೋಡಿಕೊಳ್ಳುವ ಮೂಲಕ [[ಪರಿಸರ ವ್ಯವಸ್ಥೆ|ಪರಿಸರ ವ್ಯವಸ್ಥೆಯನ್ನು]] ಎಚ್ಚರಿಕೆಯಿಂದ ಸಂರಕ್ಷಿಸಲಾಗುತ್ತಿದೆ ಮತ್ತು ಹಸಿರು ಹೊದಿಕೆಯು ಉಳಿಯುತ್ತದೆ. ಇದರ ಪರಿಣಾಮವಾಗಿ, ಈ ಸ್ಥಳವು ಇನ್ನೂ ತನ್ನ ಹಸಿರು ಹೊದಿಕೆ ಮತ್ತು ಪರಿಸರ ಸ್ನೇಹಿ ಆವಾಸಸ್ಥಾನವನ್ನು ಉಳಿಸಿಕೊಂಡಿದೆ. ಕಿನ್ನಿಗೋಳಿಯು ವರ್ಷಗಳಲ್ಲಿ ಹೊಸ ಅಪಾರ್ಟ್ಮೆಂಟ್ ಸಂಕೀರ್ಣಗಳು, ಮಾಲ್‌ಗಳು ಮತ್ತು ಇತರ ಸೇವಾ ವಿಭಾಗಗಳಲ್ಲಿ ಬೆಳವಣಿಗೆಯನ್ನು ಕಂಡಿದೆ.<ref>http://www.kinnigolitown.mrc.gov.in/en/about-tp{{Dead link|date=ಆಗಸ್ಟ್ 2024 |bot=InternetArchiveBot |fix-attempted=yes }}</ref> ==ಸಂಪರ್ಕ== ===[[ಬಸ್]]=== ಕಿನ್ನಿಗೋಳಿಯು ಬಸ್ ಸೇವೆಗಳಲ್ಲಿ ಉತ್ತಮ ಸಂಪರ್ಕವನ್ನು ಹೊಂದಿದೆ. [[ಮಂಗಳೂರು]], [[ಮುಲ್ಕಿ]], [[ಉಡುಪಿ ಜಿಲ್ಲೆ|ಉಡುಪಿ]], [[ಬಜ್ಪೆ]], [[ಕಟೀಲು]], [[ಮೂಡುಬಿದಿರೆ]], [[ಬೆಳ್ಮಣ್ಣು]], [[ನಿಟ್ಟೆ]], ''ಬಳ್ಕುಂಜೆ'', [[:en:Palimar|ಪಲಿಮಾರ್]], [[ಪಡುಬಿದ್ರಿ]], [[ಕಾರ್ಕಳ]], [[ಕೈಕಂಬ]], [[ಪೊಳಲಿ]], [[ಬಂಟ್ವಾಳ]], ''ಬಿ.ಸಿ.ರೋಡ್'', [[:en:Pakshikere|ಪಕ್ಷಿಕೆರೆ]], [[ಸುರತ್ಕಲ್]], [[:en:Shirva|ಶಿರ್ವ]], [[ಬೆಳ್ತಂಗಡಿ]] ಮುಂತಾದ ಸ್ಥಳಗಳಿಗೆ ಬಸ್‌ ಸಂಚಾರವಿದೆ. ===ವಾಯು ಮಾರ್ಗ=== ಕಿನ್ನಿಗೋಳಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ [[ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ]] ([[:en:IATA|ಐಎಟಿಎ]]: ಐಎಕ್ಸ್ಇ, [[:en:ICAO|ಐಸಿಎಒ]]: ವಿಒಎಂಎಲ್). ಇದು ಸುಮಾರು ೧೭ ಕಿ.ಮೀ ದೂರದಲ್ಲಿದೆ. ಇಲ್ಲಿಂದ [[ಬೆಂಗಳೂರು]], [[ಮುಂಬೈ]], [[ಚೆನ್ನೈ]], [[ದೆಹಲಿ]], [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]] ಮತ್ತು [[ಮಧ್ಯ ಪ್ರಾಚ್ಯ|ಮಧ್ಯ ಪ್ರಾಚ್ಯದಂತಹ]] [[ಅಬು ಧಾಬಿ]], [[ಬಹ್ರೇನ್]], [[:en:Dammam|ದಮ್ಮಾಮ್]], [[ದೋಹಾ]], [[:en:Dubai–International|ದುಬೈ-ಇಂಟರ್ನ್ಯಾಷನಲ್]], [[ಕುವೈತ್]], [[ಮಸ್ಕಟ್]] ಮುಂತಾದ ಎಲ್ಲಾ ಪ್ರಮುಖ ಭಾರತೀಯ ಮಹಾನಗರಗಳಿಗೆ ವಿಮಾನಗಳು ಲಭ್ಯವಿದೆ. ===ರೈಲ್ವೆ ಮಾರ್ಗ=== ಕಿನ್ನಿಗೋಳಿಯಲ್ಲಿ ಹತ್ತಿರದ [[ರೈಲು ನಿಲ್ದಾಣ|ರೈಲು ನಿಲ್ದಾಣಗಳು]] ಸುಮಾರು ೬ ಕಿ.ಮೀ ದೂರದಲ್ಲಿರುವ [[:en:Mulki railway station |ಮುಲ್ಕಿ ರೈಲ್ವೆ ನಿಲ್ದಾಣ]] ಮತ್ತು ಸುಮಾರು ೧೩ ಕಿ.ಮೀ ದೂರದಲ್ಲಿರುವ [[:en:Surathkal railway station|ಸುರತ್ಕಲ್ ರೈಲ್ವೆ ನಿಲ್ದಾಣ]]. ==ಗಮನಾರ್ಹ ಜನರು== * [[:en:Srinidhi Ramesh Shetty|ಶ್ರೀನಿಧಿ ರಮೇಶ್ ಶೆಟ್ಟಿ]] * [[:en:Edmond Fernandes|ಎಡ್ಮಂಡ್ ಫರ್ನಾಂಡಿಸ್]] * [[ದೇವಿ ಶೆಟ್ಟಿ]] * ''ಬಿಷಪ್ ಹೆನ್ರಿ ಡಿಸೌಜಾ'' ==ಕಿನ್ನಿಗೋಳಿ ಶಿಕ್ಷಣ ಸಂಸ್ಥೆಗಳು== * [[:en:Pompei College Aikala|ಪೊಂಪೈ ಕಾಲೇಜು, ಐಕಳ.]] * ಮುಲ್ಕಿ ರಾಮಕೃಷ್ಣ ಪುಂಜ ಕೈಗಾರಿಕಾ ತರಬೇತಿ ಸಂಸ್ಥೆ, ತೋಕೂರು (ಎಂಆರ್ ಪಿಟಿಐ). * ಪೊಂಪೈ ಪಿಯು ಕಾಲೇಜು, ಐಕಳ. * ಪೊಂಪೈ ಪ್ರಾಥಮಿಕ ಮತ್ತು ಪ್ರೌಢಶಾಲೆ, ಐಕಳ. * ಲಿಟಲ್ ಫ್ಲವರ್ ಕಾಂಪೋಸಿಟ್ ಪಿಯು ಕಾಲೇಜು. * ರೋಟರಿ ಆಂಗ್ಲ ಮಾಧ್ಯಮ ಶಾಲೆ, ತ್ಯಾಗರಾಜನಗರ, ಮೂರುಕಾವೇರಿ. * ಮೇರಿವೇಲ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ. * ಸೇಂಟ್ ಲಾರೆನ್ಸ್ ಇಂಡಿಯನ್ ಸ್ಕೂಲ್ ([[:en:CBSE|ಸಿಬಿಎಸ್ಇ]]) * ಶಿಮಂತೂರು ಶಾರದಾ ಮಾಡೆಲ್ ಇಂಗ್ಲಿಷ್ ಹೈಸ್ಕೂಲ್ ([[:en:CBSE|ಸಿಬಿಎಸ್ಇ]]) * ಸೇಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ([[:en:CBSE|ಸಿಬಿಎಸ್ಇ]]) * ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ, ಕಿನ್ನಿಗೋಳಿ. * ಸರ್ಕಾರಿ ಪ್ರೌಢಶಾಲೆ, ಗುತ್ತಕಾಡು. * ಸರ್ಕಾರಿ ಪ್ರೌಢಶಾಲೆ, ಪದ್ಮನೂರು. * ಟ್ರೆಲ್ಲಿಸ್ ಅಕಾಡೆಮಿ.<ref>{{Cite web|last=Academy|first=Trellis|title=Think, Learn, Persist Foundation {{!}} NTSE {{!}} JEE {{!}} NEET {{!}} KVPY|url=https://trellisacademy.com/|access-date=2021-10-29|website=trellis academy|language=en-IN|archive-date=2021-10-29|archive-url=https://web.archive.org/web/20211029104522/https://trellisacademy.com/|url-status=dead}}</ref> ==ಬ್ಯಾಂಕಿಂಗ್ ವ್ಯವಸ್ಥೆ== * [[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ]] * [[ಆಕ್ಸಿಸ್ ಬ್ಯಾಂಕ್]] * [[ಕೆನರಾ ಬ್ಯಾಂಕ್]] * [[ಬ್ಯಾಂಕ್ ಆಫ್ ಬರೋಡ]] * [[ಯೂನಿಯನ್ ಬ್ಯಾಂಕ್ ಆಫ್ ಇಂಡಿಯ]] * [[ಇಂಡಿಯನ್ ಓವರಸೀಸ್ ಬ್ಯಾಂಕ್]] * [[ಎಚ್ ಡಿ ಎಫ್ ಸಿ ಬ್ಯಾಂಕ್]] * [[ಫೆಡರಲ್ ಬ್ಯಾಂಕ್]] * [[ಯುಕೋ ಬ್ಯಾಂಕ್]] * [[ಕರ್ಣಾಟಕ ಬ್ಯಾಂಕ್]] * ಮಂಗಳೂರು ಕ್ಯಾಥೊಲಿಕ್ ಕೋ-ಆಪರೇಟಿವ್ ಬ್ಯಾಂಕ್ * ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ * ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ * ಎಸ್ ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ * ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ==ದೇವಾಲಯಗಳು== * ಶ್ರೀ ಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ, ಕಿನ್ನಿಗೋಳಿ. * ಶ್ರೀ ಮರಿಯಮ್ಮ ದೇವಸ್ಥಾನ ಮಾರಡ್ಕ, ಕಿನ್ನಿಗೋಳಿ. * ಶ್ರೀ ರಾಮ ಮಂದಿರ ಕಿನ್ನಿಗೋಳಿ. * ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ, ಕಿನ್ನಿಗೋಳಿ. * ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎಲತ್ತೂರು, ಕಿನ್ನಿಗೋಳಿ. * ಶ್ರೀ ಆದಿ ಜನಾರ್ದನ ದೇವಸ್ಥಾನ ಶಿಮಂತೂರು, ಕಿನ್ನಿಗೋಳಿ. * ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಎಲಿಂಜೆ, ಕಿನ್ನಿಗೋಳಿ. * ಶ್ರೀ ವಿಶ್ವನಾಥ ದೇವಸ್ಥಾನ ಪುನರೂರು, ಕಿನ್ನಿಗೋಳಿ. * ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ತಾಳಿಪಾಡಿ. * ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಳೇಪಾಡಿ, ಕಿನ್ನಿಗೋಳಿ. * ಶ್ರೀ ಉಮಾಮಹೇಶ್ವರ ದೇವಸ್ಥಾನ, ಉಳೇಪಾಡಿ, ಕಿನ್ನಿಗೋಳಿ. * ಶ್ರೀ ಆದಿ ಜನಾರ್ದನ ದೇವಸ್ಥಾನ, ಎಲಿಂಜೆ, ಕಿನ್ನಿಗೋಳಿ. * ಕಾಂತಬಾರೆ ಬುಡಬಾರೆ ಜನ್ಮ ಮತ್ತು ಕಾರ್ಣಿಕ ಕ್ಷೇತ್ರ, ಗುಡ್ಡೇಸಾನ ಉಳೇಪಾಡಿ, ಕಿನ್ನಿಗೋಳಿ. ==ಚರ್ಚ್‌ಗಳು== * ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್, ಕಿನ್ನಿಗೋಳಿ. * ಅವರ್ ಲೇಡಿ ಆಫ್ ರೆಮಿಡೀಸ್ ಚರ್ಚ್ ಕಿರೆಮ್, ಕಿನ್ನಿಗೋಳಿ. ==ಮಸೀದಿಗಳು== * ಮೊಹಿಯುದ್ದೀನ್ ಜುಮಾ ಮಸೀದಿ ಕಿನ್ನಿಗೋಳಿ * ಖಿಲಿಯ ಜುಮಾ ಮಸೀದಿ ಶಾಂತಿನಗರ, ಕಿನ್ನಿಗೋಳಿ * ಜುಮ್ಮಾ ಮಸೀದಿ ಪುನರೂರು, ಕಿನ್ನಿಗೋಳಿ ==ಉಲ್ಲೇಖಗಳು== {{ಉಲ್ಲೇಖಗಳು}} ==ಬಾಹ್ಯ ಕೊಂಡಿ== {{wikivoyage|Kinnigoli}} {{Interwikineeded}} [[ವರ್ಗ:ಮಂಗಳೂರು ತಾಲ್ಲೂಕು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] n2oyte7tpyovge0p6pm76cvk42epaak ಕಾಪ್ರಿಕ್ ಆಮ್ಲ 0 50612 1372454 1341994 2026-04-30T01:26:22Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372454 wikitext text/x-wiki {{chembox | Watchedfields = changed | verifiedrevid = 450974113 | Name = ಡೆಕನೋಯಿಕ್ ಆಮ್ಲ (ಕಾಪ್ರಿಕ್ ಆಮ್ಲ) | ImageFile = Decanoic acid.png | ImageSize = 220px | ImageName = Skeletal formula | ImageFile1 = Decanoic-acid-3D-balls.png | ImageSize1 = 220px | ImageName1 = Ball-and-stick model | IUPACName = Decanoic acid | OtherNames = Capric acid<ref>{{Cite web |url=http://www.sigmaaldrich.com/catalog/ProductDetail.do?N4=W236403%7CALDRICH&N5=Product%20No.%7CBRAND_KEY&F=SPEC |title=Decanoic acid |access-date=2020-10-22 |archive-date=2011-07-16 |archive-url=https://web.archive.org/web/20110716071201/http://www.sigmaaldrich.com/catalog/ProductDetail.do?N4=W236403%7CALDRICH&N5=Product%20No.%7CBRAND_KEY&F=SPEC |url-status=dead }}</ref><br />''n''-Capric acid<br />''n''-Decanoic acid<br />Decylic acid<br />''n''-Decylic acid<br />C10:0 ([[Fatty acid#Nomenclature|Lipid numbers]]) | Section1 = {{Chembox Identifiers }} | Section2 = {{Chembox Properties | C=10 | H=20 | O=2 | Appearance = White crystals with strong smell | Density = 0.893 g/cm<sup>3</sup> | Solubility = immiscible | MeltingPtC = 31.6 | Melting_notes = <ref name="lexicon">{{cite journal |year=2001 |title=Lexicon of lipid nutrition (IUPAC Technical Report) |journal=Pure and Applied Chemistry |volume=73 |issue=4 |pages=685–744 |url=http://iupac.org/publications/pac/73/4/0685/ |doi=10.1351/pac200173040685 }}</ref> | BoilingPtC = 269 | pKa = | Viscosity = }} | Section7 = {{Chembox Hazards | ExternalMSDS = [http://physchem.ox.ac.uk/MSDS/DE/decanoic_acid.html External MSDS] | MainHazards = Medium toxicity<br />May cause respiratory irritation<br />May be toxic on ingestion<br /> May be toxic on skin contact | RPhrases = {{R36}} {{R38}} | SPhrases = {{S24}} {{S25}} {{S26}} {{S36}} {{S37}} {{S39}} }} | Section8 = {{Chembox Related | OtherCpds = [[Decanol]]<br />[[Decanal]] | Function = [[fatty acid]]s | OtherFunctn = [[Caprylic acid]]<br />[[Lauric acid]] }} }} '''ಕಾಪ್ರಿಕ್ ಆಮ್ಲ''' ಎನ್ನುವುದು ಒಂದು [[ಪರ್ಯಾಪ್ತ ಕೊಬ್ಬಿನ ಆಮ್ಲ]]. ಕೊಬ್ಬಿನ ಆಮ್ಲಗಳು ಒಂದು ತರಹದ ವೋನೋಕಾರ್ಬೋಕ್ಸಿಲಿಕ್ ಆಮ್ಲಗಳು, ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಪರಮಾಣುಗಳ ಸಂಯೋಗದಿಂದ ಒಂದು ಸರಪಳಿ ಆಕಾರದಲ್ಲಿ ನಿರ್ಮಾಣವಾಗಿರುತ್ತವೆ. ಆಮ್ಲದ ಸರಪಳಿ ಒಂದಂಚಿನಲ್ಲಿ ಕಾರ್ಬೋಕ್ಸಿಲ್(COOH)ಸಮೂಹ ಇದ್ದು, ಎರಡನೆ ಕೊನೆಯಲ್ಲಿ ಮಿಥೈಲ್(CH<sub>3</sub>)ಸಮೂಹವಿರುತ್ತದೆ. ಕಾಪ್ರಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿ ಮಧ್ಯಸ್ತವಾಗಿ ಉದ್ದವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ೧೦ ಕಾರ್ಬನ್ ಗಳನ್ನು ಹೊಂದಿರುವ ಕಾಪ್ರಿಕ್ ಆಮ್ಲ ಟ್ರಗ್ಲಿಜರಾಯಿಡ್ ರೂಪದಲ್ಲಿ ಮೇಕೆಯ ಹಾಲಿನ ಕೊಬ್ಬಿನಲ್ಲಿ ಇರುತ್ತದೆ<ref>{{cite web|url= http: //www.thefreedictionary.com/capric+acid|title=capric acid|publisher=thefreedictionary.com|date=|accessdate=2015-03-27}}</ref> ==ಕಾಪ್ರಿಕ್ ಆಮ್ಲದ ರಚನೆ== '''ಕಾಪ್ರಿಕ್ ಆಮ್ಲ''' ಎನ್ನುವುದು ಮಧ್ಯಸ್ಥವಾದ ಉದ್ದವಾಗಿರುವ ಹೈಡ್ರೋಕಾರ್ಬನ್ ಸರಪಳಿಯಂತಹ, ೧೦ ಕಾರ್ಬನ್ ಗಳಿರುವ ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ಒಂದು ಕಾರ್ಬೋಕ್ಸಿಲಿಕ್ ಆಮ್ಲವಾಗಿದೆ. ಇದನ್ನು ಅಲಿಫಾಟಿಕ್(Aliphatic)ಆಮ್ಲವೆಂದು ಕರೆಯಲಾಗುತ್ತದೆ. [[ಹಸು]] (Cow) ಮತ್ತು [[ಮೇಕೆ]] ಹಾಲಿನಲ್ಲಿ ಹೆಚ್ಚಾಗಿ ಈ ಕೊಬ್ಬಿನ ಆಮ್ಲವು ಕಂಡುಬರುತ್ತದೆ <ref>{{cite web|url=http://www.britannica.com/EBchecked/topic/94178/capric-acid|title=capric acid|publisher = britannica.com/|date=|accessdate=2015-03-27}}</ref>. ಈ ಆಮ್ಲವನ್ನು ಶಾಸ್ತ್ರೀಯವಾಗಿ ಹೆಕ್ಸಾನೋಯಿಕ್ ಆಮ್ಲ(hexanoic acid)ವೆಂದು ಕರೆಯಲಾಗುತ್ತದೆ. ಆಮ್ಲಾಣುವಿನಲ್ಲಿ ೧೦ ಕಾರ್ಬನ್, ೨೦ ಹೈಡ್ರೋಜನ್, ೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ: C<sub>9</sub>H<sub>19</sub>COOH,ಮತ್ತೊಂದು ಅಣು ಫಾರ್ಮುಲ ಹೀಗಿರುತ್ತದೆ:C<sub>10</sub>H<sub>20</sub>O<sub>2</sub>. {| class="wikitable sortable " |-style="background:green; color:pink" align="center" |ಭೌತಿಕ ಧರ್ಮ||ಮಿತಿ |- |ಅಣು ಸಂಕೇತ ಸೂತ್ರ ||CH<sub>3</sub>(CH<sub>2</sub>)<sub>8</sub>COOH |- |ಅಣು ಭಾರ||172.27 ಗ್ರಾಂ/ಮೂಲ್ |- |ಸಾಂದ್ರತೆ (35<sup>0</sup>C||0.8884 |- |ವಕ್ರೀಭವನ ಸೂಚಕ(40<sup>0</sup>C)||1.4288 |- |ದ್ರವೀಭವನ ಉಷ್ಣೋ ಗ್ರತೆ||32<sup>0</sup>C |- |ಕುದಿ ಬಿಂದು||270<sup>0</sup>C( at760mm/Hg Pr.) |- |ಕುದಿ ಬಿಂದು||152<sup>0</sup>C(at 10mm/Hg Pr.) |- |ಸ್ನುಗ್ಥತೆ mPa.s(70<sup>0</sup>C)||2.88 |- |ವಿಶಿಷ್ಟ ಉಷ್ಣೋ ಗ್ರತೆ (35/65<sup>0</sup>C)||2.09 |- | ಫ್ಲಾಷ್ ಪಾಯಿಂಟ್||>100<sup>0</sup>C |- |ವಾಯು ರೂಪದ ಸಾಂದ್ರತೆ ||5.9(గాలి=1) |} ==ಉಪಯೋಗಗಳು== *ಕಾಪ್ರಿಕ್ ಆಮ್ಲವು ಅಂಟಿ ವೈರಲ್(antiviral)ಮತ್ತು ಅಂಟಿ ಮೈಕ್ರೋಬೈಯಲ್(antimicrobial)ಗುಣಗಳನ್ನು ಹೊಂದಿದೆ<ref>{{cite web|url=http: //www.livestrong. com/article/475060-benefits-of-capric-acid/|title=BENEFITS OF CAPRIC ACID|publisher=livestrong.com/|date=|accessdate=2015-03-27}}{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref>.ದೇಹದ ಹೆಚ್ಚಿನ ಭಾರವನ್ನು ಕಡಿಮೆ ಮಾಡುತ್ತದೆ. *ದೇಹ ವ್ಯವಸ್ಥೆಯ ಸಕ್ಕರೆ ಮಟ್ಟವನ್ನು(sugar level) ನಿಯಂತ್ರಣ ಮಾಡುವುದರಲ್ಲಿ, steoporosis, anxiety ಇನ್ನೂ depression disorders ಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯವಾಗುತ್ತದೆ <ref>{{cite web|url =http://www. naturalhealth365.com/tag/decanoic-acid|title= http://www. naturalhealth365. com/ nutrition_news/healthy-fats.html|publisher=www.naturalhealth365.com/|date=|accessdate=2015-03-27}}</ref> ==ಇವನ್ನೂ ನೋಡಿ== #[[ಕೊಬ್ಬಿನ ಆಮ್ಲ]] #[[ಪರ್ಯಾಪ್ತ ಕೊಬ್ಬಿನ ಆಮ್ಲ]] #[[ಎಣ್ಣೆ]] ==ಬಾಹ್ಯಾ ಕೊಂಡಿಗಳು== #http://www.livestrong.com/article/475060-benefits-of-capric-acid/ {{Webarchive|url=https://web.archive.org/web/20131121053423/http://www.livestrong.com/article/475060-benefits-of-capric-acid/ |date=2013-11-21 }} #http://www.naturalhealth365.com/tag/decanoic-acid ==ಉಲ್ಲೇಖನಗಳು== {{reflist}} {{Interwikineeded}} [[ವರ್ಗ:ಕೊಬ್ಬಿನ ಆಮ್ಲಗಳು]] [[ವರ್ಗ:ಪರ್ಯಾಪ್ತ ಕೊಬ್ಬಿನ ಆಮ್ಲಗಳು]] [[ವರ್ಗ:ರಸಾಯನಶಾಸ್ತ್ರ]] 19y4l3nqp9t0xzi39se7ryrzar5qxok ಒಕ್ಕಲಿಗ 0 63921 1372431 1339960 2026-04-29T18:57:17Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372431 wikitext text/x-wiki '''ಒಕ್ಕಲು ಮಕ್ಕಳು''', '''ಗೌಡ''' ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.<ref>{{Cite web |url=http://vokkaligaworld.com/sub_caste.html |title=ವಿಶ್ವ ಒಕ್ಕಲಿಗರ ವೇದಿಕೆ |access-date=2017-10-17 |archive-date=2017-10-15 |archive-url=https://web.archive.org/web/20171015022050/http://vokkaligaworld.com/sub_caste.html |url-status=dead }}</ref> ದಕ್ಷಿಣ [[ಕರ್ನಾಟಕ]]ದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ. ==ಇತಿಹಾಸ== #[[ಕವಿರಾಜಮಾರ್ಗ]], [[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. #ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು. #ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು. #ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು. #ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು. #ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ, ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. #ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ, ಊರಗೌಡ, ಪಟೇಲ ಇವರದಾಗಿರುತ್ತಿತ್ತು. #ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. #ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು. #ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. #ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ. #ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು. == ಆಚರಣೆಗಳು == ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ<ref>{{Cite web|url=https://kannada.oneindia.com/news/chikkaballapur/hosa-devara-habba-celebration-in-chikkaballapur-327953.html|title=ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ|first=Mohan Kumar|last=D|date=ನವೆಂ 19, 2023|website=https://kannada.oneindia.com}}</ref><ref>{{Cite web |date=2024-04-26 |title=Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ! |url=https://kannada.news18.com/news/uttara-kannada/suggi-habba-celebration-of-halakki-okkaliga-in-uttara-kannada-abn-svl-1672873.html |access-date=2024-07-18 |website=News18 ಕನ್ನಡ |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>{{Cite web |date=2024-03-21 |title=In Uttara Kannada, Natives Celebrate This Harvest Festival By Dancing For 9 Days |url=https://www.news18.com/india/in-uttara-kannada-natives-celebrate-this-harvest-festival-by-dancing-for-9-days-8823604.html |access-date=2024-07-18 |website=News18 |language=en}}</ref><ref>{{Cite web|url=https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri|title=ಸಂಕ್ರಾಂತಿ ರೈತ ಜನಾಂಗಕ್ಕೆ ಹಿಗ್ಗು ತರಲಿ|date=ಜನವರಿ 15, 2020}}</ref> == ಉಪಗುಂಪುಗಳು == ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ. === ಗಂಗಟಿಕಾರ/ಗಂಗಡಕಾರ ಒಕ್ಕಲಿಗ === ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ[[ಗಂಗರಾಜರು|. ಗಂಗರಾಜರು]]ಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. [[ಬೆಂಗಳೂರು]] ನಗರ, ಗ್ರಾಮಾಂತರ,[[ತುಮಕೂರು]], [[ರಾಮನಗರ]], [[ಮಂಡ್ಯ]], [[ಹಾಸನ]], [[ಮೈಸೂರು]], [[ಚಾಮರಾಜನಗರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. === ಮೊರಸು === [[ಕೋಲಾರ]] ಮತ್ತು [[ಚಿಕ್ಕಬಳ್ಳಾಪುರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಹಾಲಕ್ಕಿ ಒಕ್ಕಲಿಗ === [[ಉತ್ತರ ಕನ್ನಡ]] ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಸರ್ಪ ಒಕ್ಕಲಿಗ === [[ಚಿಕ್ಕಮಗಳೂರು]],[[ಚಿತ್ರದುರ್ಗ]],[[ತುಮಕೂರು]] ಮತ್ತು [[ಬಳ್ಳಾರಿ]] ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು # ಶೆಟ್ಟೆಯವರು # ಲಾದ್ಲೆಯವರು === ಹಳ್ಳಿಕಾರರು === ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ, === ನಾಮದಾರಿ ಒಕ್ಕಲಿಗ === ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ. ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು. ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. === ತುಳು ಅರೆಬಾಷೆ ಗೌಡ === [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.<ref name="Gowda">{{Cite book|title=Gowda Kannada|last=Dr. Kodi Kushalappa Gowda|publisher=Annamalai University|year=1976}}</ref> === ಉಪ್ಪಿನ ಕೊಳಗ ಒಕ್ಕಲಿಗರು === ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು [[ತುಮಕೂರು]] ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.<ref>ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು</ref> == ಇದನ್ನೂ ನೋಡಿ == == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಸಮಾಜ]] [[ವರ್ಗ:ಜಾತಿಗಳು]] 6sc33lffkslav57vbm9ia7wfnhqnudg 1372436 1372431 2026-04-29T21:13:32Z Suaryaalhind1 98578 Additional Info Added 1372436 wikitext text/x-wiki '''ಒಕ್ಕಲು ಮಕ್ಕಳು''', '''ಗೌಡ''' ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.<ref>{{Cite web |url=http://vokkaligaworld.com/sub_caste.html |title=ವಿಶ್ವ ಒಕ್ಕಲಿಗರ ವೇದಿಕೆ |access-date=2017-10-17 |archive-date=2017-10-15 |archive-url=https://web.archive.org/web/20171015022050/http://vokkaligaworld.com/sub_caste.html |url-status=dead }}</ref> ದಕ್ಷಿಣ [[ಕರ್ನಾಟಕ]]ದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ. ==ಇತಿಹಾಸ== #[[ಕವಿರಾಜಮಾರ್ಗ]], [[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. #ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು. #ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು. #ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು. #ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು. #ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ, ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. #ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ, ಊರಗೌಡ, ಪಟೇಲ ಇವರದಾಗಿರುತ್ತಿತ್ತು. #ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. #ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು. #ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. #ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ. #ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು. == ಆಚರಣೆಗಳು == ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ<ref>{{Cite web|url=https://kannada.oneindia.com/news/chikkaballapur/hosa-devara-habba-celebration-in-chikkaballapur-327953.html|title=ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ|first=Mohan Kumar|last=D|date=ನವೆಂ 19, 2023|website=https://kannada.oneindia.com}}</ref><ref>{{Cite web |date=2024-04-26 |title=Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ! |url=https://kannada.news18.com/news/uttara-kannada/suggi-habba-celebration-of-halakki-okkaliga-in-uttara-kannada-abn-svl-1672873.html |access-date=2024-07-18 |website=News18 ಕನ್ನಡ |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>{{Cite web |date=2024-03-21 |title=In Uttara Kannada, Natives Celebrate This Harvest Festival By Dancing For 9 Days |url=https://www.news18.com/india/in-uttara-kannada-natives-celebrate-this-harvest-festival-by-dancing-for-9-days-8823604.html |access-date=2024-07-18 |website=News18 |language=en}}</ref><ref>{{Cite web|url=https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri|title=ಸಂಕ್ರಾಂತಿ ರೈತ ಜನಾಂಗಕ್ಕೆ ಹಿಗ್ಗು ತರಲಿ|date=ಜನವರಿ 15, 2020}}</ref> == ಉಪಗುಂಪುಗಳು == ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ. === ಗಂಗಟಿಕಾರ/ಗಂಗಡಕಾರ ಒಕ್ಕಲಿಗ === ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ[[ಗಂಗರಾಜರು|. ಗಂಗರಾಜರು]]ಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. [[ಬೆಂಗಳೂರು]] ನಗರ, ಗ್ರಾಮಾಂತರ,[[ತುಮಕೂರು]], [[ರಾಮನಗರ]], [[ಮಂಡ್ಯ]], [[ಹಾಸನ]], [[ಮೈಸೂರು]], [[ಚಾಮರಾಜನಗರ]], ತಮಿಳುನಾಡಿನ [[ಕೊಯಮತ್ತೂರು]], [[ಈರೋಡ್]] ಮತ್ತು [[ಕೃಷ್ಣಗಿರಿ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. === ಮೊರಸು === [[ಕೋಲಾರ]] ಮತ್ತು [[ಚಿಕ್ಕಬಳ್ಳಾಪುರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. ತಮಿಳುನಾಡಿನ ದಿಂಡುಗಲ್, ವೇದಸಂತೂರ್ ಜಿಲ್ಲೆಗಳಲ್ಲಿ ಮೊರಸು ಒಕ್ಕಲಿಗರನ್ನು ಮೊರಸ ಕಾಪು ಅಥವಾ ಕಾಪು ಒಕ್ಕಲಿಗ ಎಂದು ಕರೆಯಲಾಗುತ್ತದೆ. === ಹಾಲಕ್ಕಿ ಒಕ್ಕಲಿಗ === [[ಉತ್ತರ ಕನ್ನಡ]] ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಸರ್ಪ ಒಕ್ಕಲಿಗ === [[ಚಿಕ್ಕಮಗಳೂರು]],[[ಚಿತ್ರದುರ್ಗ]],[[ತುಮಕೂರು]] ಮತ್ತು [[ಬಳ್ಳಾರಿ]] ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು # ಶೆಟ್ಟೆಯವರು # ಲಾದ್ಲೆಯವರು === ಹಳ್ಳಿಕಾರರು === ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ, === ನಾಮದಾರಿ ಒಕ್ಕಲಿಗ === ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ. ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು. ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. === ತುಳು ಅರೆಬಾಷೆ ಗೌಡ === [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.<ref name="Gowda">{{Cite book|title=Gowda Kannada|last=Dr. Kodi Kushalappa Gowda|publisher=Annamalai University|year=1976}}</ref> === ಉಪ್ಪಿನ ಕೊಳಗ ಒಕ್ಕಲಿಗರು === ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು [[ತುಮಕೂರು]] ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.<ref>ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು</ref> == ಇದನ್ನೂ ನೋಡಿ == == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಸಮಾಜ]] [[ವರ್ಗ:ಜಾತಿಗಳು]] 0qjgiezwsloevcqfm53z9i9edqc02im 1372439 1372436 2026-04-29T21:29:22Z Suaryaalhind1 98578 Additional Info Added 1372439 wikitext text/x-wiki '''ಒಕ್ಕಲು ಮಕ್ಕಳು''', '''ಗೌಡ''' ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.<ref>{{Cite web |url=http://vokkaligaworld.com/sub_caste.html |title=ವಿಶ್ವ ಒಕ್ಕಲಿಗರ ವೇದಿಕೆ |access-date=2017-10-17 |archive-date=2017-10-15 |archive-url=https://web.archive.org/web/20171015022050/http://vokkaligaworld.com/sub_caste.html |url-status=dead }}</ref> ದಕ್ಷಿಣ [[ಕರ್ನಾಟಕ]]ದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ. ==ಇತಿಹಾಸ== #[[ಕವಿರಾಜಮಾರ್ಗ]], [[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. #ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು. #ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು. #ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು. #ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು. #ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ, ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. #ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ, ಊರಗೌಡ, ಪಟೇಲ ಇವರದಾಗಿರುತ್ತಿತ್ತು. #ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. #ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು. #ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. #ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ. #ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು. == ಆಚರಣೆಗಳು == ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ<ref>{{Cite web|url=https://kannada.oneindia.com/news/chikkaballapur/hosa-devara-habba-celebration-in-chikkaballapur-327953.html|title=ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ|first=Mohan Kumar|last=D|date=ನವೆಂ 19, 2023|website=https://kannada.oneindia.com}}</ref><ref>{{Cite web |date=2024-04-26 |title=Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ! |url=https://kannada.news18.com/news/uttara-kannada/suggi-habba-celebration-of-halakki-okkaliga-in-uttara-kannada-abn-svl-1672873.html |access-date=2024-07-18 |website=News18 ಕನ್ನಡ |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>{{Cite web |date=2024-03-21 |title=In Uttara Kannada, Natives Celebrate This Harvest Festival By Dancing For 9 Days |url=https://www.news18.com/india/in-uttara-kannada-natives-celebrate-this-harvest-festival-by-dancing-for-9-days-8823604.html |access-date=2024-07-18 |website=News18 |language=en}}</ref><ref>{{Cite web|url=https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri|title=ಸಂಕ್ರಾಂತಿ ರೈತ ಜನಾಂಗಕ್ಕೆ ಹಿಗ್ಗು ತರಲಿ|date=ಜನವರಿ 15, 2020}}</ref> ==ಚಿತ್ರ ಸಂಗ್ರಹ== <gallery> File:Gowda Thali (2).jpg|thumb|alt=ತಮಿಳುನಾಡು ಒಕ್ಕಲಿಗ ಗೌಡರ ತಾಳಿ|ತಮಿಳುನಾಡು ಒಕ್ಕಲಿಗ ಗೌಡರ ತಾಳಿ File:3 Kalasha Thali.jpg|thumb|alt=ಕರ್ನಾಟಕ ಒಕ್ಕಲಿಗ ಗೌಡರ ತಾಳಿ|ಕರ್ನಾಟಕ ಒಕ್ಕಲಿಗ ಗೌಡರ ತಾಳಿ </gallery> == ಉಪಗುಂಪುಗಳು == ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ. === ಗಂಗಟಿಕಾರ/ಗಂಗಡಕಾರ ಒಕ್ಕಲಿಗ === ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ[[ಗಂಗರಾಜರು|. ಗಂಗರಾಜರು]]ಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. [[ಬೆಂಗಳೂರು]] ನಗರ, ಗ್ರಾಮಾಂತರ,[[ತುಮಕೂರು]], [[ರಾಮನಗರ]], [[ಮಂಡ್ಯ]], [[ಹಾಸನ]], [[ಮೈಸೂರು]], [[ಚಾಮರಾಜನಗರ]], ತಮಿಳುನಾಡಿನ [[ಕೊಯಮತ್ತೂರು]], [[ಈರೋಡ್]] ಮತ್ತು [[ಕೃಷ್ಣಗಿರಿ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. === ಮೊರಸು === [[ಕೋಲಾರ]] ಮತ್ತು [[ಚಿಕ್ಕಬಳ್ಳಾಪುರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. ತಮಿಳುನಾಡಿನ ದಿಂಡುಗಲ್, ವೇದಸಂತೂರ್ ಜಿಲ್ಲೆಗಳಲ್ಲಿ ಮೊರಸು ಒಕ್ಕಲಿಗರನ್ನು ಮೊರಸ ಕಾಪು ಅಥವಾ ಕಾಪು ಒಕ್ಕಲಿಗ ಎಂದು ಕರೆಯಲಾಗುತ್ತದೆ. === ಹಾಲಕ್ಕಿ ಒಕ್ಕಲಿಗ === [[ಉತ್ತರ ಕನ್ನಡ]] ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಸರ್ಪ ಒಕ್ಕಲಿಗ === [[ಚಿಕ್ಕಮಗಳೂರು]],[[ಚಿತ್ರದುರ್ಗ]],[[ತುಮಕೂರು]] ಮತ್ತು [[ಬಳ್ಳಾರಿ]] ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು # ಶೆಟ್ಟೆಯವರು # ಲಾದ್ಲೆಯವರು === ಹಳ್ಳಿಕಾರರು === ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ, === ನಾಮದಾರಿ ಒಕ್ಕಲಿಗ === ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ. ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು. ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. === ತುಳು ಅರೆಬಾಷೆ ಗೌಡ === [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.<ref name="Gowda">{{Cite book|title=Gowda Kannada|last=Dr. Kodi Kushalappa Gowda|publisher=Annamalai University|year=1976}}</ref> === ಉಪ್ಪಿನ ಕೊಳಗ ಒಕ್ಕಲಿಗರು === ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು [[ತುಮಕೂರು]] ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.<ref>ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು</ref> == ಇದನ್ನೂ ನೋಡಿ == == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಸಮಾಜ]] [[ವರ್ಗ:ಜಾತಿಗಳು]] rf3zuvl0m40iwugkix9hisze17rhbhj 1372441 1372439 2026-04-29T21:54:34Z Suaryaalhind1 98578 Additional Info Added 1372441 wikitext text/x-wiki [[File:Hal Vokkaligas.jpg|thumb|ಮಂಜರಾಬಾದ್ ಒಕ್ಕಲಿಕ ಭೂಮಾಲೀಕರು]] '''ಒಕ್ಕಲು ಮಕ್ಕಳು''', '''ಗೌಡ''' ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.<ref>{{Cite web |url=http://vokkaligaworld.com/sub_caste.html |title=ವಿಶ್ವ ಒಕ್ಕಲಿಗರ ವೇದಿಕೆ |access-date=2017-10-17 |archive-date=2017-10-15 |archive-url=https://web.archive.org/web/20171015022050/http://vokkaligaworld.com/sub_caste.html |url-status=dead }}</ref> ದಕ್ಷಿಣ [[ಕರ್ನಾಟಕ]]ದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ. ==ಇತಿಹಾಸ== #[[ಕವಿರಾಜಮಾರ್ಗ]], [[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. #ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು. #ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು. #ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು. #ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು. #ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ, ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. #ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ, ಊರಗೌಡ, ಪಟೇಲ ಇವರದಾಗಿರುತ್ತಿತ್ತು. #ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. #ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು. #ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. #ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ. #ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು. == ಆಚರಣೆಗಳು == ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ<ref>{{Cite web|url=https://kannada.oneindia.com/news/chikkaballapur/hosa-devara-habba-celebration-in-chikkaballapur-327953.html|title=ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ|first=Mohan Kumar|last=D|date=ನವೆಂ 19, 2023|website=https://kannada.oneindia.com}}</ref><ref>{{Cite web |date=2024-04-26 |title=Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ! |url=https://kannada.news18.com/news/uttara-kannada/suggi-habba-celebration-of-halakki-okkaliga-in-uttara-kannada-abn-svl-1672873.html |access-date=2024-07-18 |website=News18 ಕನ್ನಡ |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>{{Cite web |date=2024-03-21 |title=In Uttara Kannada, Natives Celebrate This Harvest Festival By Dancing For 9 Days |url=https://www.news18.com/india/in-uttara-kannada-natives-celebrate-this-harvest-festival-by-dancing-for-9-days-8823604.html |access-date=2024-07-18 |website=News18 |language=en}}</ref><ref>{{Cite web|url=https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri|title=ಸಂಕ್ರಾಂತಿ ರೈತ ಜನಾಂಗಕ್ಕೆ ಹಿಗ್ಗು ತರಲಿ|date=ಜನವರಿ 15, 2020}}</ref> ==ಚಿತ್ರ ಸಂಗ್ರಹ== <gallery> File:Gowda Thali (2).jpg|thumb|alt=ತಮಿಳುನಾಡು ಒಕ್ಕಲಿಗ ಗೌಡರ ತಾಳಿ|ತಮಿಳುನಾಡು ಒಕ್ಕಲಿಗ ಗೌಡರ ತಾಳಿ File:3 Kalasha Thali.jpg|thumb|alt=ಕರ್ನಾಟಕ ಒಕ್ಕಲಿಗ ಗೌಡರ ತಾಳಿ|ಕರ್ನಾಟಕ ಒಕ್ಕಲಿಗ ಗೌಡರ ತಾಳಿ </gallery> ಮಂಗಳಸೂತ್ರದ ಮೇಲ್ಭಾಗದಲ್ಲಿರುವ ಕಲಶವು ಯಾವಾಗಲೂ 3 ಎಣಿಕೆಗಳಲ್ಲಿರುತ್ತದೆ (ಇದು ಮಾನಸ, ವಾಚ ಮತ್ತು ಕರ್ಮ / ಆಲೋಚನೆಗಳು, ಪದಗಳು ಮತ್ತು ಕ್ರಿಯೆಯನ್ನು ಸೂಚಿಸುತ್ತದೆ) ಆದರೆ ಕರ್ನಾಟಕ ಶೈಲಿಯ ಆಕಾರವು ವೃತ್ತಾಕಾರವಾಗಿದ್ದರೆ, ತಮಿಳುನಾಡಿನದು ಹೃದಯ / ಎಲೆಯ ಆಕಾರದಲ್ಲಿದೆ. == ಉಪಗುಂಪುಗಳು == ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ. === ಗಂಗಟಿಕಾರ/ಗಂಗಡಕಾರ ಒಕ್ಕಲಿಗ === ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ[[ಗಂಗರಾಜರು|. ಗಂಗರಾಜರು]]ಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. [[ಬೆಂಗಳೂರು]] ನಗರ, ಗ್ರಾಮಾಂತರ,[[ತುಮಕೂರು]], [[ರಾಮನಗರ]], [[ಮಂಡ್ಯ]], [[ಹಾಸನ]], [[ಮೈಸೂರು]], [[ಚಾಮರಾಜನಗರ]], ತಮಿಳುನಾಡಿನ [[ಕೊಯಮತ್ತೂರು]], [[ಈರೋಡ್]] ಮತ್ತು [[ಕೃಷ್ಣಗಿರಿ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. === ಮೊರಸು === [[ಕೋಲಾರ]] ಮತ್ತು [[ಚಿಕ್ಕಬಳ್ಳಾಪುರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. ತಮಿಳುನಾಡಿನ ದಿಂಡುಗಲ್, ವೇದಸಂತೂರ್ ಜಿಲ್ಲೆಗಳಲ್ಲಿ ಮೊರಸು ಒಕ್ಕಲಿಗರನ್ನು ಮೊರಸ ಕಾಪು ಅಥವಾ ಕಾಪು ಒಕ್ಕಲಿಗ ಎಂದು ಕರೆಯಲಾಗುತ್ತದೆ. === ಹಾಲಕ್ಕಿ ಒಕ್ಕಲಿಗ === [[ಉತ್ತರ ಕನ್ನಡ]] ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಸರ್ಪ ಒಕ್ಕಲಿಗ === [[ಚಿಕ್ಕಮಗಳೂರು]],[[ಚಿತ್ರದುರ್ಗ]],[[ತುಮಕೂರು]] ಮತ್ತು [[ಬಳ್ಳಾರಿ]] ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು # ಶೆಟ್ಟೆಯವರು # ಲಾದ್ಲೆಯವರು === ಹಳ್ಳಿಕಾರರು === ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ, === ನಾಮದಾರಿ ಒಕ್ಕಲಿಗ === ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ. ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು. ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. === ತುಳು ಅರೆಬಾಷೆ ಗೌಡ === [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.<ref name="Gowda">{{Cite book|title=Gowda Kannada|last=Dr. Kodi Kushalappa Gowda|publisher=Annamalai University|year=1976}}</ref> === ಉಪ್ಪಿನ ಕೊಳಗ ಒಕ್ಕಲಿಗರು === ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು [[ತುಮಕೂರು]] ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.<ref>ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು</ref> == ಇದನ್ನೂ ನೋಡಿ == == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಸಮಾಜ]] [[ವರ್ಗ:ಜಾತಿಗಳು]] 2dp21w5mipml29120wmnienzznc6fks 1372442 1372441 2026-04-29T21:56:51Z Suaryaalhind1 98578 Additional Info Added 1372442 wikitext text/x-wiki [[File:Hal Vokkaligas.jpg|thumb|ಮಂಜರಾಬಾದ್ ಒಕ್ಕಲಿಕ ಭೂಮಾಲೀಕರು]] '''ಒಕ್ಕಲು ಮಕ್ಕಳು''', '''ಗೌಡ''' ಎಂಬ ಹೆಸರುಗಳೂ ಇವರಿಗೆವೆ. ವ್ಯವಸಾಯ ಮಾಡುವವರನ್ನ ಒಕ್ಕಲಿಗ ಎನ್ನುತ್ತಾರೆ. ಮಧ್ಯಮ ಪಾಂಡವನಾದ ಅರ್ಜುನನು ಆದಿಚುಂಚನಗಿರಿಯ ಶ್ರೀ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶದಾದ್ಯಂತ ಯಾತ್ರೆ ಮಾಡಿ ಕೃಷಿಕ ಜನರನ್ನು ಒಕ್ಕಲಿಗರನ್ನಾಗಿ ಮಾಡಿದನೆಂಬ ಪ್ರತೀತಿ ಇದೆ.<ref>{{Cite web |url=http://vokkaligaworld.com/sub_caste.html |title=ವಿಶ್ವ ಒಕ್ಕಲಿಗರ ವೇದಿಕೆ |access-date=2017-10-17 |archive-date=2017-10-15 |archive-url=https://web.archive.org/web/20171015022050/http://vokkaligaworld.com/sub_caste.html |url-status=dead }}</ref> ದಕ್ಷಿಣ [[ಕರ್ನಾಟಕ]]ದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಆದರೆ ಕರ್ನಾಟಕದ ಉತ್ತರ ಬಾಗದಲ್ಲಿ ಇರುವ ಕೃಷಿಕರು ಸಹಾ ಆಯಾ ಹಳ್ಳಿಗಳಲ್ಲಿ ಒಕ್ಕಲುತನ ಮಾಡುವವರು, ಒಕ್ಕಲಿಗರು ಎಂದೇ ಸಂಬೋಧಿಸುತ್ತಾರೆ. ಕರ್ನಾಟಕದ ಉತ್ತರ ಬಾಗದಲ್ಲಿ ಇದ್ದ ಒಕ್ಕಲಿಗರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಉಪದೇಶ ಪ್ರೇರಣೆಯಿಂದ ಕಾಯಕವೇ ಕೈಲಾಸ ವ್ರತಾಚಾರಣರಾಗಿ ಶರಣ ದೀಕ್ಷೆ ಪಡೆದು ಲಿಂಗಾಯಿತ ಶರಣರಾಗಿ ಪ್ರವರ್ತಿತರಾಗಿರುತ್ತಾರೆ. ಬಲವಾದ ಜಾತಿಸಂಘವನ್ನು ಹೊಂದಿರುವ ಇವರಲ್ಲಿ ಸಂಘದ ಯಜಮಾನ ಪಟ್ಟ ಅತ್ಯಂತ ಗೌರವಯುತವಾಗಿದೆ. ಈ ಯಜಮಾನರಿಗೆ ಸಹಾಯಕನಾಗಿ ಊರೊಟ್ಟಿನ ಕಾರ್ಯ ನಿರ್ವಹಿಸಲು 'ಚಿಕ್ಕಯಜಮಾನ' ಇರುತ್ತಾನೆ. ==ಇತಿಹಾಸ== #[[ಕವಿರಾಜಮಾರ್ಗ]], [[ಪಂಪ ಭಾರತ]]ಗಳಲ್ಲಿ ಒಕ್ಕಲಿಗರ ಉಲ್ಲೇಖವಿದೆ. #ಒಕ್ಕಲುತನವೆಂದರೆ ಉಳುವುದು, ಬಿತ್ತುವುದು ಹಾಗೂ ಕೃಷಿ ಕೆಲಸಗಳನ್ನು ಮಾಡುವವರು ಒಕ್ಕಲಿಗರು. #ಇವರು ಉತ್ತಮ ಕಾದಾಟಗಾರರಾಗಿದ್ದು ಕನ್ನಡನಾಡಿನ ರಾಷ್ಟ್ರಕೂಟ, ಚಾಲುಕ್ಯ, ಹೋಯ್ಸಳ, ವಿಜಯನಗರ ಸಾಮ್ರಾಜ್ಯದ ರಾಜರುಗಳ ಯುದ್ದ ಸಂದರ್ಭದಲ್ಲಿ ಅವರ ಸೈನ್ಯದಲ್ಲಿ ಕಾದಾಡಲು ಇವರುಗಳು ಕಾಯ್ದಿರಿಸಿದ ಸೈನಿಕರಾಗಿರುತ್ತಿದ್ದರು. #ಇವರುಗಳು ಸಂಬಳ ರಹಿತ ಸೈನಿಕರಾದುದರಿಂದ ಇವರ ಉಪಜೀವನಕ್ಕಾಗಿ ಆ ರಾಜರುಗಳು ಗ್ರಾಮಗಳನ್ನು ಉಂಬಳಿ ನೀಡುತ್ತಿದ್ದರು. #ಅಂತಹ ಗ್ರಾಮಗಳಿಗೆ ಇವರ ಮುಖ್ಯಸ್ಥ ನಾಡಗೌಡ ಅಥವಾ ಊರಗೌಡ ಅಗಿ ಊರಿನ ಆಡಳಿತ ನಡೆಸುತ್ತಿದ್ದರು. ಮುಂದೆ ಇವರನ್ನೇ ಪಟೇಲರೆಂದು ಅಧೀಕೃತಗೊಂಡರು. #ಊರಿನ ಭೂದಾಖಲೆ ಕಂದಾಯ ಇತ್ಯಾದಿ ವ್ಯವಹಾರಗಳಲ್ಲಿ ನಾಡಗೌಡ, ಊರಗೌಡ, ಪಟೇಲ ಇವರಿಗೆ ಶಾನುಭೋಗರು ಸಹಾಯ ಮಾಡುತ್ತಿದ್ದರು. #ರಾಜಾದಾಯದ ಭಾಗವನ್ನು ರಾಜಧಾನಿಗೆ ಕೊಂಡೊಯ್ದು ರಾಜರಿಗೆ ಒಪ್ಪಿಸುವ ಜವಾಬ್ದಾರಿ ನಾಡಗೌಡ, ಊರಗೌಡ, ಪಟೇಲ ಇವರದಾಗಿರುತ್ತಿತ್ತು. #ಇದಕ್ಕಾಗಿ ಒಂದು ಸೈನ್ಯವನ್ನು ಸಹ ಇವರು ಹೊಂದಿರುತ್ತಿದ್ದರು. #ಹೀಗಾಗಿ ಇವರುಗಳು ಉತ್ತಮ ಆಡಳಿತಗಾಗರರಾಗಿ ರೂಪುಗೊಂಡರು. #ಕೆಂಪೇಗೌಡರು ಅಂದಿನ ಕಾಲದಲ್ಲಿ ವಿಜಯನಗರದ ಪ್ರತಿಕೃತಿ ಎಂದು ಹೆಸರಾದ ಬೆಂಗಳೂರು ನಗರವನ್ನೆ ನಿರ್ಮಿಸಿದರು. #ಕೆಂಗಲ್ ಹನುಮಂತರಾಯರು‌, ಎಸ್‌. ಎಂ. ಕೃಷ್ಣ, ಹೆಚ್. ಡಿ. ದೇವೆಗೌಡರು, ಹೆಚ್‌. ಡಿ. ಕುಮಾರಸ್ವಾಮಿ ಇವರುಗಳು ಕರ್ನಾಟಕದ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡಿದ ಒಕ್ಕಲಿಗರಾಗಿದಾರೆ. #ಶ್ರೀ ಹೆಚ್. ಡಿ. ದೇವೆಗೌಡರು ಭಾರತದ ಪ್ರಧಾನಮಂತ್ರಿಗಳಾಗಿದ್ದು ರಾಷ್ಟ್ರ ಮೆಚ್ಚುವಂತೆ ಆಡಳಿತ ನಡೆಸಿದವರಾಗಿದ್ದಾರೆ. ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜ ಹಾರಿಸಿದ ಏಕೈಕ ಕನ್ನಡಿಗರು ಇವರಾಗಿದ್ದು ಇವರಿಂದಾಗಿ ಒಕ್ಕಲಿಗ ಜನಾಂಗವು ರಾಷ್ಟ್ರ ರಾಜಕಾರಣದಲ್ಲಿ ಮಂಚೂಣಿಗೆ ಬಂದಿತು. == ಆಚರಣೆಗಳು == ಯುಗಾದಿಯಿಂದ ಶಿವರಾತ್ರಿಯವರೆಗೆ ಎಲ್ಲಾ ಹಬ್ಬಗಳನ್ನೂ ಇವರು ಆಚರಿಸುತ್ತಾರೆ. ಯುಗಾದಿಯಲ್ಲಿ ಬೇವು-ಬೆಲ್ಲ ತಿನ್ನುವುದಕ್ಕಿಂತ ದನಕರುಗಳನ್ನು ತೊಳೆಯುವುದು, ಆ ವರ್ಷದ ಶುಭಾಶುಭಾ ಫಲಗಳನ್ನು ಕೇಳುವುದು ಮುಖ್ಯವಾಗಿರುತ್ತದೆ. ಗೌರಿಹಬ್ಬದಲ್ಲಿ ಗೌರಿಯನ್ನು ಕೂರಿಸಿ ಪೂಜೆ ಮಾಡುವುದಕ್ಕಿಂತ ಹೊಳೆ ಪೂಜೆ ಮಾಡುವುದು, ಮನೆಯ ಹೆಣ್ಣು ಮಕ್ಕಳಿಗೆ ಹಿತವನ್ನುಂಟು ಮಾಡುವುದಿ ಆಪ್ಯಾಯಮಾನವಾಗಿರುತ್ತದೆ. ಸಂಕ್ರಾಂತಿ ಎಳ್ಳು ಬೆಲ್ಲ ಬೀರುವ ಹಬ್ಬವಾಗದೆ ದನ-ಕರುಗಳನ್ನು ಖುಷಿಪಡಿಸುವ, ಅವುಗಳಿಗೆ ಬರಬಹುದಾದ ಖಾಯಿಲೆ ಕಸಾಲೆಗಲನ್ನು ದೂರ ಇಡಲು ಬೇಕಾದ ಆಚರಣೆಗಳನ್ನು ನಡೆಸುವ ಹಬ್ಬವಾಗಿ ಮಾರ್ಪಾಟಾಗುತ್ತದೆ. ಉಳಿದ ಹಬ್ಬಗಲಲ್ಲೂ ಹೀಗೆಯೇ ನವ್ಯತೆಗಿಂತ ಹೆಚ್ಚಾಗಿ ಸಂಪ್ರದಾಯತೆಯನ್ನೇ ಗುರುತಿಸಬಹುದಾಗಿದೆ<ref>{{Cite web|url=https://kannada.oneindia.com/news/chikkaballapur/hosa-devara-habba-celebration-in-chikkaballapur-327953.html|title=ಬಾಂದವ್ಯ ಬೆಸುಗೆಯ ಹೊಸದ್ಯಾವರ ಹಬ್ಬ: ಮೊರಸು ಒಕ್ಕಲಿಗರ ಸಾಂಪ್ರದಾಯಿಕ ಆಚರಣೆಯ ವಿವರ ಇಲ್ಲಿದೆ|first=Mohan Kumar|last=D|date=ನವೆಂ 19, 2023|website=https://kannada.oneindia.com}}</ref><ref>{{Cite web |date=2024-04-26 |title=Suggi Habba: ಉತ್ತರ ಕನ್ನಡದಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಹಬ್ಬದ ಸಂಭ್ರಮ! |url=https://kannada.news18.com/news/uttara-kannada/suggi-habba-celebration-of-halakki-okkaliga-in-uttara-kannada-abn-svl-1672873.html |access-date=2024-07-18 |website=News18 ಕನ್ನಡ |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref><ref>{{Cite web |date=2024-03-21 |title=In Uttara Kannada, Natives Celebrate This Harvest Festival By Dancing For 9 Days |url=https://www.news18.com/india/in-uttara-kannada-natives-celebrate-this-harvest-festival-by-dancing-for-9-days-8823604.html |access-date=2024-07-18 |website=News18 |language=en}}</ref><ref>{{Cite web|url=https://www.vijayavani.net/abbethumakur-bhimanadi-tathavil-glitter-fair-celebration-devotees-blessings-giving-dr-gangadhar-sri|title=ಸಂಕ್ರಾಂತಿ ರೈತ ಜನಾಂಗಕ್ಕೆ ಹಿಗ್ಗು ತರಲಿ|date=ಜನವರಿ 15, 2020}}</ref> ==ಚಿತ್ರ ಸಂಗ್ರಹ== <gallery> File:Gowda Thali (2).jpg|thumb|alt=ತಮಿಳುನಾಡು ಒಕ್ಕಲಿಗ ಗೌಡರ ತಾಳಿ|ತಮಿಳುನಾಡು ಒಕ್ಕಲಿಗ ಗೌಡರ ತಾಳಿ File:3 Kalasha Thali.jpg|thumb|alt=ಕರ್ನಾಟಕ ಒಕ್ಕಲಿಗ ಗೌಡರ ತಾಳಿ|ಕರ್ನಾಟಕ ಒಕ್ಕಲಿಗ ಗೌಡರ ತಾಳಿ </gallery> ಮಂಗಳಸೂತ್ರದ ಮೇಲ್ಭಾಗದಲ್ಲಿರುವ ಕಲಶವು ಯಾವಾಗಲೂ 3 ಎಣಿಕೆಗಳಲ್ಲಿರುತ್ತದೆ (ಇದು ಮಾನಸ, ವಾಚ ಮತ್ತು ಕರ್ಮ / ಆಲೋಚನೆಗಳು, ಪದಗಳು ಮತ್ತು ಕ್ರಿಯೆಯನ್ನು ಸೂಚಿಸುತ್ತದೆ) ಕರ್ನಾಟಕ ಶೈಲಿಯ ಆಕಾರವು ವೃತ್ತಾಕಾರವಾಗಿದ್ದರೆ, ತಮಿಳುನಾಡಿನದು ಹೃದಯ / ಎಲೆಯ ಆಕಾರದಲ್ಲಿದೆ. == ಉಪಗುಂಪುಗಳು == ಕನ್ನಡಿಗ ಕೃಷಿಕರನ್ನು ಉಲ್ಲೇಖಿಸಲು ಒಕ್ಕಲಿಗ ಎಂಬ ಪದವನ್ನು ಬಳಸಲಾಯಿತು. ಒಕ್ಕಲಿಗ ಸಮುದಾಯವು ಗಂಗಟಿಕಾರ, ನಾಮಧಾರಿ ಒಕ್ಕಲಿಗ, ಮೊರಸು ಒಕ್ಕಲಿಗ, ಕುಂಚಟಿಗ, ಹಳ್ಳಿಕಾರ(ಪಾಲಿಕರ್) ಒಕ್ಕಲಿಗ, [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಂತಾದ ಹಲವಾರು ಉಪ-ಗುಂಪುಗಳನ್ನು ಹೊಂದಿದೆ. === ಗಂಗಟಿಕಾರ/ಗಂಗಡಕಾರ ಒಕ್ಕಲಿಗ === ಗಂಗಟಿಕಾರ ಒಕ್ಕಲಿಗ ಗುಂಪು ಮೊದಲನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ[[ಗಂಗರಾಜರು|. ಗಂಗರಾಜರು]]ಗಳ ಕುಲದವರು ಗಂಗ ದೊರೆಗಳ ಆಳ್ವಿಕೆಯ ಪ್ರಾಂತ್ಯದ ಮನುಷ್ಯ ಎಂದಲೂ ಹೇಳುತ್ತಾರೆ. ಇದು ಈ ನೆಲದ ಗಟ್ಟಿ ಬಾಂಧವ್ಯವನ್ನು ತೊರಿಸುತ್ತದೆ. [[ಬೆಂಗಳೂರು]] ನಗರ, ಗ್ರಾಮಾಂತರ,[[ತುಮಕೂರು]], [[ರಾಮನಗರ]], [[ಮಂಡ್ಯ]], [[ಹಾಸನ]], [[ಮೈಸೂರು]], [[ಚಾಮರಾಜನಗರ]], ತಮಿಳುನಾಡಿನ [[ಕೊಯಮತ್ತೂರು]], [[ಈರೋಡ್]] ಮತ್ತು [[ಕೃಷ್ಣಗಿರಿ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. === ಮೊರಸು === [[ಕೋಲಾರ]] ಮತ್ತು [[ಚಿಕ್ಕಬಳ್ಳಾಪುರ]] ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ. ತಮಿಳುನಾಡಿನ ದಿಂಡುಗಲ್, ವೇದಸಂತೂರ್ ಜಿಲ್ಲೆಗಳಲ್ಲಿ ಮೊರಸು ಒಕ್ಕಲಿಗರನ್ನು ಮೊರಸ ಕಾಪು ಅಥವಾ ಕಾಪು ಒಕ್ಕಲಿಗ ಎಂದು ಕರೆಯಲಾಗುತ್ತದೆ. === ಹಾಲಕ್ಕಿ ಒಕ್ಕಲಿಗ === [[ಉತ್ತರ ಕನ್ನಡ]] ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ವಾಸಿಸುತ್ತಾರೆ === ಸರ್ಪ ಒಕ್ಕಲಿಗ === [[ಚಿಕ್ಕಮಗಳೂರು]],[[ಚಿತ್ರದುರ್ಗ]],[[ತುಮಕೂರು]] ಮತ್ತು [[ಬಳ್ಳಾರಿ]] ಜಿಲ್ಲೆಗಳ‌ ಕೆಲವು ಭಾಗಗಳಲ್ಲಿ ಇವರು ವಾಸಿಸುತ್ತಾರೆ. ಇವರಲ್ಲಿ ಎರಡು ಪಂಗಡಗಳು # ಶೆಟ್ಟೆಯವರು # ಲಾದ್ಲೆಯವರು === ಹಳ್ಳಿಕಾರರು === ಇವರು ತುಮಕೂರು ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಹಳ್ಳಿಕಾರರಲ್ಲಿ 101 ಕುಲಗಳು ಇರುವುದು ವಿಶೇಷ, === ನಾಮದಾರಿ ಒಕ್ಕಲಿಗ === ನಾಮಧಾರಿ ಒಕ್ಕಲಿಗ ಗುಂಪು ಎರಡನೇ ಅತಿದೊಡ್ಡ ಒಕ್ಕಲಿಗ ಉಪಗುಂಪಾಗಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕರ್ನಾಟಕದ ಮಲ್ನಾಡ್ ಪ್ರದೇಶದಲ್ಲಿ ಮುಖ್ಯವಾಗಿ ಕಂಡುಬಂದರೂ, ಅವರು ಕರಾವಳಿ ಮತ್ತು ಬಯಲು ಸೀಮೆಗಳಿಗೆ ಹರಡಿದ್ದಾರೆ. ಮೂಲತಃ 18 ಕುಟುಂಬಗಳಿಗೆ ಅಥವಾ ಉಪ-ಕ್ಷೇತ್ರಗಳು ಮತ್ತು ಮಡಿಕೆಗಳಿಗೆ ಇವರು ಸೇರಿರುತ್ತಾರೆ ಎಂದು ಹೇಳಲಾಗಿದೆ. ಹೆಚ್ಚಿನ ಒಕ್ಕಲಿಗ ಪಂಗಡಗಳು ಶೈವ ಅಥವಾ ವೈಷ್ಣವ ದೇವರುಗಳ ಆರಾಧಕರು. ಈ ಹಿಂದೆ ನಾಮಧಾರಿ ಗೌಡರು, ಜೈನ ಧರ್ಮಕ್ಕೆ ಪರಿವರ್ತಿತರಾಗಿದ್ದ ಒಕ್ಕಲಿಗರೇ ಆಗಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನನು ಜೈನ ಮತದಿಂದ ವೈಷ್ಣವ ಮತಕ್ಕೆ ಪರಿವರ್ತಿತನಾದ ಸಮಯದಲ್ಲಿ ಅವರೊಂದಿಗೆ ಅನೇಕ ಜೈನರು ಹಿಂದೂ ಧರ್ಮಕ್ಕೆ ಮರು ಪರಿವರ್ತನೆಯಾದರು. ಶ್ರೀವೈಷ್ಣವ ಆಚಾರ್ಯ, ಶ್ರೀ ರಾಮಾನುಜರಿಂದ ಅವರು ಶ್ರೀವೈಷ್ಣವ ನಾಮ ಅಥವಾ ತಿಲಕವನ್ನು ಧಾರಣೆ ಮಾಡಿದರು. ಆ ನಂತರ ಈ ಒಕ್ಕಲಿಗ ಪಂಗಡ ನಾಮಧಾರಿ ಗೌಡರು ಎಂಬ ಹೆಸರನ್ನು ಪಡೆದುಕೊಂಡಿರು. ಆದ್ದರಿಂದ ಅವರು ವಿಷ್ಣು ಮತ್ತು ತಿರುಪತಿ ತಿಮ್ಮಪ್ಪನ ಆರಾಧಕರು ಆಗಿದ್ದರು. ಇಂದಿಗೂ ಅವರು ಜೈನ ಸಂಪ್ರದಾಯಗಳ ಕುರುಹುಗಳನ್ನು ಉಳಿಸಿಕೊಳ್ಳುತ್ತಾರೆ. ಉದಾಹರಣೆಗೆ, ಕೆಲವು ನಾಮಧಾರಿ ಉಪ-ಪಂಗಡಗಳು ಕಟ್ಟುನಿಟ್ಟಾಗಿ ಸಸ್ಯಾಹಾರಿಗಳಾಗಿವೆ (ಬಹುತೇಕ ಒಕ್ಕಲಿಗರು ಸಸ್ಯಾಹಾರವಲ್ಲದವರು) ಮತ್ತು ಹೆಚ್ಚಿನ ಕುಟುಂಬಗಳಲ್ಲಿ ತಮ್ಮ ಪೂರ್ವಜರನ್ನು ಸ್ಮರಿಸುವ ಸಂದರ್ಭದಲ್ಲಿ, ಜೈನ ಎಡೆ ಎಂಬ ವಿಶೇಷ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತಾರೆ. === ತುಳು ಅರೆಬಾಷೆ ಗೌಡ === [[ತುಳು ಗೌಡ|ತುಳು ಅರೆಬಾಷೆ ಗೌಡ]] ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಭಾರತದ ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಕಾಸರಗೋಡಿನ ಬಂಡಡ್ಕಾ ಗ್ರಾಮದಲ್ಲಿ ನೆಲೆಗೊಂಡಿರುವ ಒಕ್ಕಲಿಗ ಸಮುದಾಯದ ಉಪವಿಭಾಗವಾಗಿದೆ. ಅವರು ೧೦ ಕುಟುಂಬ ಮತ್ತು ೧೮ ಬರಿಯ ತಮ್ಮ ಆದಿಸ್ವರೂಪದ ಮೂಲ ಕುಟುಂಬಗಳನ್ನು ಹೊಂದಿದ್ದಾರೆ.<ref name="Gowda">{{Cite book|title=Gowda Kannada|last=Dr. Kodi Kushalappa Gowda|publisher=Annamalai University|year=1976}}</ref> === ಉಪ್ಪಿನ ಕೊಳಗ ಒಕ್ಕಲಿಗರು === ಉಪ್ಪಿನ ಕೊಳಗ ಒಕ್ಕಲಿಗರು ಹೆಚ್ಚಿಗೆ ರಾಜನಂತೆ, ಬ್ಯಾಡನೂರು ಪಾವಗಡ ಇಲ್ಲಿ ೧೮ ನೇ ಶತಮಾನದ ಅಸುಪಾಸಿನಲ್ಲಿ ಇದ್ದು ವಿಜಯನಗರದ ಶ್ರೀರಂಗರಾಯರ ಕಾಲದಲ್ಲಿ ಆಂಧ್ರಗಡಿ ಭಾಗದಲ್ಲಿ ಗೌಡಿಕೆ ಮಾಡುತ್ತಿರುವುದು ದಾಖಲಿದೆ. ಇವರು [[ತುಮಕೂರು]] ಜಿಲ್ಲೆ ಮತ್ತು ಈ ಜಿಲ್ಲೆಯ ಮಧುಗಿರಿ, ಪಾವಗಡ, ಅಕ್ಕಪಕ್ಕದ ಭಾಗಗಳಲ್ಲಿ ವಾಸವಾಗಿದ್ದರೆ.<ref>ಡಾ. ಬಿ. ಎಸ್. ಪುಟ್ಟಸ್ವಾಮಿ ಒಕ್ಕಲಿಗರ ಸಂಘ. (ಒಕ್ಕಲಿಗರ ಸಂಘದ ಇತಿಹಾಸ) ಮನೋಜ್ ಪಬ್ಲಿಕೇಶನ್. ಬೆಂಗಳೂರು</ref> == ಇದನ್ನೂ ನೋಡಿ == == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಸಮಾಜ]] [[ವರ್ಗ:ಜಾತಿಗಳು]] j4ae1pyfy30solekpe2gw41pgazjyqb ಉಷ್ಣದ ಸ್ವರೂಪ 0 65590 1372408 1338597 2026-04-29T12:49:15Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372408 wikitext text/x-wiki {{mergeto|[[ಉಷ್ಣತೆ]]}} == ಉಷ್ಣದ ಸ್ವರೂಪ == ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಬೇಸಿಗೆಯ ಸೆಖೆ ಅಸಹನೀಯವಾಗಿರುತ್ತದೆ. ನಿಷ್ಟುರ ಸೂರ್ಯ ಉಗ್ರ ಕಿರಣಗಳನ್ನು ಉಗುಳುತ್ತಿರುತ್ತಾನೆ.ನಾವು ಬೆವರು ಸುರಿಸುತ್ತಾ ನೆರಳಿನೆಡೆಗೆ ಓಡುತ್ತೇವೆ. ಆದರೆ, ಅಂತಹ ಪ್ರದೇಶಗಳಲ್ಲಿಯೂ ಜನ ವಾಸ ಮಾಡುತ್ತಾರೆ. ಆದರೆ, ಎಲ್ಲಿ ಬೆಚ್ಚಗಿನ ಬಿಸಿಲು ಇಲ್ಲವೋ ಅಲ್ಲಿ ಕೊರೆಯುವ ಚಳಿಯಿಂದ ಮೈ ನಡುಗುತ್ತಾ ಜಡ್ದುಗಟ್ಟುತ್ತದೆ. ಆದ್ದರಿಂದಲ್ಲೇ ಸದಾಕಾಲವೂ ಹಿಮ, ಮಂಜಿನಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಜನವಸತಿ ಇರುವುದಿಲ್ಲ. ಅಷ್ಟೇ ಏಕೆ. ಆ ಭೀಕರ ವಾತಾವರಣದಲ್ಲಿ ಗಿಡಮರಗಳೂ ಬೆಳೆಯಲಾರವು. ನಮ್ಮ ಬದುಕಿಗೆ ಉಷ್ಣ ಎಷ್ಟು ಮುಖ್ಯ ಎಂಬುದು ಇದರಿಂದ ಅರಿವಾಗುತ್ತವೆ. ಅಡುಗೆ ಮಾಡಲೂ[[ಶಾಖ]] ಬೇಕು. ಬೆಚ್ಚಗಿದ್ದಾಗ ಬಹಳ ಹಿತ ಹಾಗೂ ನೆಮ್ಮದಿಯಾಗಿರುತ್ತದೆ. ಚಳಿಗಾಲದಲ್ಲಿ ಒಲೆಯ ಮುಂದೆ ಕುಳಿತು ಅಥವಾ ದಪ್ಪ ಕಂಬಳಿ ಹೊದ್ದು ಬೆಚ್ಚಗಿರುವುದು ಅತ್ಯಂತ ಮುದ ನೀಡುತ್ತದಲ್ಲವೆ? ಬೆಂಕಿ ಸುಡಬಲ್ಲದು ಹಾಗೂ ಕೊಲ್ಲಬಲ್ಲದು. ಅದೇ ಬೆಂಕಿ ಅನ್ನವನ್ನೂ ಬೇಯಿಸುತ್ತದೆ. ಶೀತದಿಂದ ಮೈ ಬಿರಿಯುತ್ತದೆ. ಶವದ ಮೈ ಶೀತ. ಆದರೆ,ಆದೇ ಐಸ್-ಕ್ರಿಮ್ ತಂಪು ಪಾನೀಯ ಮುಂತಾದ ರೂಪಗಳಲ್ಲಿ ಶೀತ ಹಿತಕರವಾಗಿರಬಹುದು. ಹವಾನಿಯಂತ್ರಣ ಕೊಠಡಿಯಲ್ಲಿನ ತಂಪು ಆಹ್ಲಾದಕರ. ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣ ಅವಶ್ಯಕ ಉಷ್ಣವೇ ಜೀವನದ ಮೂಲ.ಈ ಸತ್ಯದ ಅರಿವು ಬಹಳ ಹಿಂದೆಯೇ ಉಂಟಾಗಿತ್ತು. ಊಟ,ಊಸಿರಟ, ಅಷ್ಟೇ ಏಕೆ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತೋರಿಬರುತ್ತದೆ. ಉಷ್ಣ, ಶೀತ ಇವುಗಳನ್ನು ಅನುಭವಿಸುವುದರಿಂದಷ್ಣೇ ನಮಗೆ ತೃಪ್ತಿ ಇಲ್ಲ. ಈ ಸಂವೇದನೆಗಳ ಮೂಲವೇನು ಎಂಬುದನ್ನೂ ನಾವು ತಿಳಿಯಬೇಕು. ವಾಸ್ತವ ಜಗತ್ತಿನ ಈ ಸತ್ಯವನ್ನು ಮತ್ತಷ್ಟು ಶೋಧಿಸಬೇಕೆಂದು ಬಯಸುತ್ತೇವೆ. '''ಉಷ್ಣ ಕಿರಣ : ಉಷ್ಣ ಕಿರಣಗಳು ಮತ್ತು ಬೆಳಕಿನ ಕಿರಣಗಳು ಎರಡು ಒಂದೇ ಬಗೆ. ''' ಬಿಸಿನೀರಿನ ಬುಗ್ಗೆ ಬೆಳಕನ್ನು ಉತ್ಪತ್ತಿ ಮಾಡಲಾರದು. ಮಿನುಗುವ ರಂಜಕ ಮುಟ್ಟಲು ತಂಪು. ರಸ್ತೆಯ ಮೇಲಿರುವ ಕಾದ ಕಲ್ಲು ಬೆಳಕನ್ನು ನೀಡಲಾರದು. ಪೂರ್ಣಿಮೆಯ [[ಚಂದ್ರ]] ಪ್ರಜ್ವಲಿಸುವಾಗಲೂ ಸೆಖೆಯಾಗುವುದಿಲ್ಲ. ಬೆಳಕು ಮತ್ತು ಶಾಖ ಎರಡೂ ಸಹಜವಾಗಿಯೇ ವಿಭಿನ್ನ ರೂಪದ ಕಿರಣಗಳೆಂದು ಇವೆಲ್ಲವೂ ಸೂಚಿಸುತ್ತವೆ. ಆದಾಗ್ಯೂ ಬೆಳಕನ್ನು ಕೊಡುವ ಸೂರ್ಯನೇ ಶಾಖವನ್ನೂ ಕೊಡುತ್ತಾನೆ. ಸಾಖ ಕೊಡುವ ಬೆಂಕಿ ಕೊಠಡಿನ್ನೂ ಬೆಳಗುತ್ತದೆ. ವೋಂಬತ್ತಿಯ ಜ್ವಾಲೆ ಬೆಳಕು ಮತ್ತು ಶಾಖ ಎರಡನ್ನೂ ಉತ್ಪತ್ತಿ ಮಾಡುತ್ತದೆ. ಇವೆಲ್ಲದರ ಆಧಾರದ ಮೇಲೆ ಉಷ್ಣ ಮತ್ತು ಬೆಳಕು ಇವುಗಳ ನಡುವೆ ನಿಕಟ ಸಂಬಂಧವಿದೆ ಎಂದು ತೀರ್ಮಾನಿಸಬಹುದು. ಆದರೆ, ಉಷ್ಣ-ಬೆಳ್ಕುಗಳ ನಡುವಿನ ಸಂಬಂಧ ಚಾಣಾಕ್ಷ ವೀಕ್ಷಕರ ಅರಿವಿಗೂ ಬಹಳ ಕಾಲದವರೆಗೆ ಬಂದೇ ಇರಲಿಲ್ಲ. ಸಂಗೀತಗಾರ -ಖಗೋಳತಜ್ಞ wilhelm Hershel ಎಂಬಾತ ೧೮೦೦ ರಲ್ಲಿ ಸೂರ್ಯನ ಬೆಳಕನ್ನು ಸೋಸಕಗಳ (filter)ಮೂಲಕ ವಿಶ್ಲೇಷಿಸುತ್ತಿದ್ದಾಗ ಸೋಸಕಗಳು ಬಿಸಿಯಾಗುತ್ತಿದ್ದುದನ್ನು ಗಮನಿಸಿ ಸೂರ್ಯನ ಬೆಳಕಿನಲ್ಲಿ ಶಾಖ ಉತ್ಪತ್ತಿ ಮಾಡುವ ಕಿರಣಗಳೂ ಇರಬೇಕೆಂದು ತೀರ್ಮಾನಿಸಿದನು. ಹರ್ಷೆಲ್ ನ ಆ ಪ್ರಯೋಗಗಳು ಬಹಳ ಸ್ವಾರಸ್ಯಕರವಾಗಿತ್ತು. ಸೂರ್ಯನ ಬೆಳಕು ಕಾಮನಬಿಲ್ಲಿನ ಏಳು ಬಣ್ಣದ ಬೆಳಕುಗಳಿಂದ ಸಂಯೋಜಿತವಾಗಿದೆ ಯಷ್ಟೆ. ಆ ಪ್ರತಿಯೊದು ಬಣ್ಣದ ಬೆಳಕಿನಲ್ಲಿಯೂ ಎಷ್ಟು ಶಾಖವಿರುತ್ತದೆ ಎಂದು ಆತ ತಿಳಿಯಬಯಸಿದ. ಅದಕ್ಕಾಗಿ ಸೂರ್ಯನ ಬೆಳಕನ್ನು ಒಂದು ಪ್ರಿಸ್ಮ್ ಮೂಲಕ ಹಾಯಿಸಿ ಹೊರಬರುವ ಒಂದೊಂದು ನೀಲಿಯಿಂದ ಕೆಂಪು ಬಣ್ಣದ ವರೆಗೆ ಶಾಖ ಹೆಚ್ಚುತ್ತದೆಂದು ತೋರಿತು. ಆದರೆ, ಹರ್ಷೆಲ್ ಅಷ್ಟಕ್ಕೇ ಪ್ರಯೋಗ ನಿಲ್ಲಿಸಲಿಲ್ಲ. ಕೆಂಪು ಬೆಳಕನ್ನು ದಾಟಿ ಪಕ್ಕದಲ್ಲಿ ಥರ್ಮಾಮೀಟರ್ ಇಟ್ಟ. ಆಶ್ಚರ್ಯ. ಯಾವ ಬಣ್ಣದ ಬೆಳಕೂ ಇಲ್ಲದ. ಆ ಭಾಗದಲ್ಲಿ ಇತರ ಬಣ್ಣಗಳಿಗಿಂತಲೂ ಹೆಚ್ಚಿನ ಶಾಖವಿದ್ದುದು ತೋರಿಬಂತು. ಅಗೋಚರವಾದ ಆಕಿರಣಗಳಿಗೆ ಕ್ಯಾಲೊರಿಫಿಕ್ ಎಂದರೆ ಶಾಖ ಎಂದು ಅರ್ಥ. ಅದೇ ಜಾಡನ್ನು ಹಿಡಿದು ಎನ್ನೂ ಅನೇಕ ಪ್ರಯೋಗಗಳನ್ನು ಮಾಡಿ ಕ್ಯಾಲೊರಿಫಿಕ್ ಕಿರಣಗಳೂ ಗೋಚರ ಬೆಳಕಿನ ಕಿರಣಗಳಂತೆ ಪ್ರತಿಫಲನ. ವಕ್ರೀಭವನ ಮುಂತಾದ ಎಲ್ಲ ಗುಣಗಳನ್ನೂ ಪ್ರದರ್ಶಿಸುತ್ತವೆಂದು ದೃಡಪಡಿಸಿಕೊಂಡನು. ಹಾಗಾಗಿ, ಅಗೋಚರ ಬೆಳಕೂ ಇದೆ ಎಂಬುದು ಮೊದಲ ಬಾರಿಗೆ ಆತನ ಪ್ರಯೋಗಗಳಿಂದ ತಿಳಿದುಬಂದಿತು. ಮುಂದೆ ಅವಕ್ಕೆ ''ಅವಕೆಂಪು'' (Infrared) ಅಥವಾ "ಉಷ್ಣಕಿರಣ"ಗಳೆಂದು ಹೆಸರಾಯಿತು. ಹತ್ತೊಂಬತ್ತನೇ ಶತಮಾನದ ಮೊದಲ ದಶಕದ ವೇಳೆಗೆ ಕ್ಯಾಲೋರಿಫಿಕ್ ಕಿರಣಗಳೂ ಮತ್ತು[[ಬೆಳಕು]] ಮೂಲತಃ ಒಂದೇ ಬಗೆ (ವಿದ್ಯು ತ್ಕಾಂತ್ತಿಯ ಅಲೆಗಳು ) ಎಂದು ಭೌತವಿಜ್ಞಾನಿಗಳು ಅರ್ಥಮಾಡಿಕೊಂಡು ವಿಶ್ವದಲ್ಲಿ ಸರ್ವವ್ಯಾಪಿಯಾದ ಈಥರ್ ಎಂಬ ಮಾಧ್ಯಮದ ಮೂಲಕ ಕಂಪನ ರೂಪದಲ್ಲಿ ಅವು ಪ್ರಸರಿಸುತವೆ ಎಂದು ಚಿತ್ರಿಸಿಕೊಂಡಿದ್ದರು. ಉಷ್ಣ ಕಿರಣ ಮತ್ತು ಬೆಳಕಿನ ಕಿರಣ ಇವುಗಳ ನಡುವಿನ ವ್ಯತ್ಯಾಸ ಕೇವಲ ಅವುಗಳ ತರಂಗಾಂತರದಲ್ಲಿ (Wave length) ಎಂಬುದು ಹತ್ತೋಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಮಾತ್ರವೇ ಸ್ಪಷ್ಟವಾಯಿತು. ಉಷ್ಣಕಿರಣಗಳ ತರಂಗಾಂತರ ಬೆಳಕಿನ ತರಂಗಾಂತರಗಳಿಗಿಂತ ದೀರ್ಘ. ಇದರಿಂದ ನಮಗೆ ತಿಳಿದುಬರುವುದೇನೆಂದರೆ ನಮ್ಮ ಇಂದ್ರಿಯಗಳು ವಿದ್ಯುತ್ ಕಾಂತೀಯ ತರಂಗಗಳಿಗೆ ಅವುಗಳ ತರಂಗಾಂತರಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ ಎಂಬುದು. '''[[ಸೂರ್ಯ]]ನ ತಾಪ :''' ಸೂರ್ಯ ಮತ್ತು ಇತರ ಖಗೋಳ ಕಾಯಗಳ ತಾಪವನ್ನು ಭೂಮಿಯಿಂದಲೇ ಅಳೆಯಬಹುದು. [[ಚಿತ್ರ:SunFromClouds.jpg|thumbnail|right|ಸೂರ್ಯನ ತಾಪ]] ಸೂರ್ಯನ ಮೇಲ್ಮೈ ತಾಪ (Temperature) ಸುಮಾರು ೫೫೦೦ ಡಿಗ್ರಿ ಸೆಲ್ಸಿಯಸ್ ಎಂದು ಪಠ್ಯಪುಸ್ತುಕಗಳು ದಾಖಲಿಸುತ್ತವೆ. ಆದರೆ, ಅದನ್ನು ಆಳೆದದ್ದ ಹೇಗೆ ? ಆಧುನಿಕ ಜ್ಞಾನವನ್ನು ಪ್ರಾಯೋಗಿಕ, ಪರಿಮಾಣಾತ್ಮಕ ಹಾಗೂ ಸೈದ್ಧಾಂತಿಕ ವಿಶ್ಲೇಷಣೆಗಳಿಂದ ಹೇಗೆ ಪಡೆಯಬಹುದು ಎಂಬುದಕ್ಕೆ ಕೊಡಬಹುದಾದ ಅನೇಕ ಉದಾಹರಣೆಗಳಲ್ಲಿ ಇದೂ ಒಂದು. ಯಾವುದೇ ಕಾಯದಿಂದ ಹೊಮ್ಮುವ ಉಷ್ಣಕಿರಣಗಳ ತೀವ್ರತೆ ಆ ಕಾಯದ ಮೇಲ್ಮೈ ತಾಪವನ್ನು ಕೆಲವು ನಿರ್ದಿಷ್ಟ ರೀತಿಗಳಲ್ಲಿ ಅವಲಂಬಿಸಿರುತ್ತದೆ ಎಂಬುದು ಹತ್ತೊಂಬತ್ತನೇ ಶತಮಾನದ ಅಂತಿಮ ದಶಕಗಳಲ್ಲಿ ನಡೆದ ಪರಿಮಾಣಾತ್ಮಕ ಹಾಗೂ ಪ್ರಾಯೋಗಿಕ ಅಧ್ಯಯನಗಳಿಂದ ಸ್ಪೆಷ್ಟವಾಯಿತು. ಅದೊಂದು ಅತ್ಯಂತ ಮಹತ್ವದ ಆವಿಷ್ಕಾರವಾಗಿತ್ತು. ಏಕೆಂದರೆ ಅದನ್ನು ಬಳಸಿ ನಮ್ಮಿಂದ ಅತಿ ದೂರವಿರುವ ಹಾಗೂ ಮುಟ್ಟಲು ಸಾಧ್ಯವಿಲ್ಲದ ಕಾಯಗಳ ತಾಪವನ್ನು ಅಳೆಯಲು ಸಾಧ್ಯವಾಗಿದೆ. ಇದಕ್ಕೂ ಮೊದಲು ೧೮೩೦ ಸುಮಾರಿನಲ್ಲಿ Claude pouillet ಎಂಬಾತ Pyrheliometer ಎಂಬ ಉಪಕರಣವನ್ನು ತಯಾರಿಸಿದ್ದನು ವಿಕಿರಣದ ಬಗ್ಗೆ ಸೈದ್ಧಾಂತಿಕ ಚೌಕಟ್ಟು ಸಿದ್ಧವಾಗುವುದಕ್ಕೆ ಮೊದಲೇ ಆತ ಆ ಉಪಕರಣವನ್ನು ಬಳಸಿ ಸೂರ್ಯನಿಂದ ಭೂಮಿಯನ್ನು ತಲಪುವ ಉಷ್ಣಕಿರಣಗಳನ್ನು ಅಳೆದು ಸೂರ್ಯನ ಮೇಲ್ಮೈ ತಾಪ ಸುಮಾರು ೧೮೦೦ ಡಿಗ್ರಿ ಸೆಲ್ಸಿಯಸ್ ಎಂದು ಲೆಕ್ಕಹಾಕಿದ್ದನು ಅನಂತರ ಮತ್ತೆ ಕೆಲವರು ಅದನ್ನು ಒಂದು ಸಾವಿರದಿಂದ ಹತ್ತು ಸಾವಿರ ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜು ಮಾಡಿದ್ದರು. ಕೊನೆಗೆ Josef stefan ನು ಹಿಂದಿನ ಅನೇಕ ಪ್ರಯೋಗಗಳಿಂದ ದೊರೆತ ಮಾಹಿತಿ ಮತ್ತು ತನ್ನದೇ ಸೂತ್ರದ ಆಧಾರದ ಮೇಲೆ ಸೂರ್ಯನ ಮೇಲ್ಮೈ ತಾಪ ಸುಮಾರು ೬೦೦೦ ಡಿಗ್ರಿ ಸೆಲ್ಸಿಯಸ್ ಎಂದು ನಿಖರವಾ ಗಿ ಲೆಕ್ಕಹಾಕಿದನು. ವಿಜ್ಞಾನ ಇತಿಹಾಸದ ದೃಷ್ಟಿಯಲ್ಲಿ ಇದನ್ನು ಒಂದು ಮಹತ್ವದ ಮೈಲಿಗಲ್ಲೆಂದು ಮೆಚ್ಚಲೇ ಬೇಕು ಏಕೆಂದರೆ, ಮನುಷ್ಯ ಭೂಮಿಯಮೇಲಿದ್ದೇ ಕೋಟ್ಯಂತರ ಮೈಲಿ ದೂರದಲ್ಲಿರುವ, ಅಷ್ಟೊಂದು ಬಿಸಿ ಇರುವ ಸೂರ್ಯನ ಮೇಲ್ಮೈ ತಾಪವನ್ನು ಅಳೆಯಲು ಸಾಧ್ಯವಾಯಿತು. '''ಉಷ್ಣ ಹರಿಯುವ ದಿಕ್ಕು ; ಅಧಿಕ ತಾಪದ ಕಾಯದಿಂದ ಕಡಿಮೆ ತಾಪದ ಕಾಯಕ್ಕೆ ಉಷ್ಣ ಹರಿಯುತ್ತದೆ.''' ಬೆಂಕಿಯ ತಾಪ ಅಧಿಕವಾಗಿರುತ್ತದೆ. ಐಸ್ರ್ಕೇಮ್ ತಾಪ ಕಡಿಮೆ ಇರುತ್ತದೆ. ರೋಗಿಯ ದೇಹದ ತಾಪವನ್ನು ನರ್ಸ್ ಅಳೆಯುತ್ತಾಳೆ. ಹವಾಮಾನ ತಜ್ಞರು ದಿನದ ಗರಿಷ್ಟ ಹಾಗೂ ಕನಿಷ್ಟ ತಾಪಗಳನ್ನು ವರದಿ ಮಾಡುತ್ತಾರೆ. ಹೀಗೆ ದಿನಬಳಕೆಯಲ್ಲಿ ತಾಪದ ಬಗ್ಗೆ ಅನೇಕ ರೀತಿ ಉಲ್ಲೇಖನಗಳಿದ್ದರೂ ಅದರ ನಿಜವಾದ ಅರ್ಥ ಏನೆಂಬುದು ಸ್ಪಷ್ಟವಾಗಿಲ್ಲದೇ ಇರಬಹುದು. ಸಾಮಾನ್ಯವಾಗಿ ತಾಪ ಎಂದರೆ ಕಾಯದಲ್ಲಿ "ಎಷ್ಟು ಉಷ್ಣ ಅಡಗಿದೆ"ಎಂಬುದರ ಅಳತೆ ಎಂದು ಹೇಳುತ್ತೇವೆ. ಆದರೆ,ಇದೊಂದು ತಪ್ಪು ಗ್ರಹಿಕೆ. [[ಚಿತ್ರ:Echange thermique.png|thumbnail|right]] ಅದನ್ನು ಸ್ಪಷ್ಟಪಡಿಸಲು ಭೌತವಿಜ್ಞಾನಕ್ಕೆ ಬಹಳಷ್ಟು ಕಾಲವೇ ಬೇಕಾಯಿತು. ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಮಾತ್ರವೇ ಥರ್ಮೋಮೀಟರ್ಗಳನ್ನು ವೃದ್ಧಿಪಡಿಸಲು ಸಾಧ್ಯವಾದುದರಿಂದ ನೀರು ಗಡ್ಡೆಯಾಗುವ ಮತ್ತು ಕುದಿಯುವ ಪ್ರಕ್ರಿಯೆಗಳ ತಾಪವನ್ನು ನಿರ್ದಿಷ್ಟವಾಗಿ ಅಳೆಯಲು ಸಾಧ್ಯವಾಯಿತು. ನೀರು,ಆಲ್ಕೋಹಾಲ್,ಪಾದರಸ ಇವುಗಳನ್ನು ಥರ್ಮೋಮೀಟರ್ಗಳಲ್ಲಿ ಬಳಸಬಹುದು. ''' ಕಾಯದ [[ತಾಪ]] ಅದರ ಉಷ್ಣತಾಸ್ಥಿತಿಯನ್ನು ಪ್ರತಿನಿಧಿಸುತ್ತದೆ ;''' ಅದು ಆ ಕಾಯದಿಂದ ಅಥವಾ ಆ ಕಾಯಕ್ಕೆ ಉಷ್ಣಶಕ್ತಿ ಹರಿಯುವ ದಿಕ್ಕನ್ನು ನಿರ್ಧರಿಸುತ್ತದೆ.ಹಾಗಾಗಿ, ಇತರ ಕಾಯಗಳೊಂದಿಗೆ ಹೋಲಿಸಿದಾಗ ಮಾತ್ರ ತಾಪ ಎಂಬುದಕ್ಕೆ ಅರ್ಥವಿದೆ.ನೀರು ಹರಿಯವ ದಿಕ್ಕನ್ನು ಅದರ ಒತ್ತಡ ನಿರ್ಧರಿಸುವಂತೆ -ಯಾವಾಗಲೂ ಅಧಿಕ ಒತ್ತಡದಿಂದ ಕಡಿಮೆ ಒತ್ತಡದೆಡೆಗೆ. ನಾವು ಯಾವುದೇ ಕಾಯವನ್ನು ಸ್ಪರ್ಷಿಸಿದಾಗ ಅದು ಬಿಸಿ ಎನಿಸಿದರೆ ಆ ಕಾಯದಿಂದ ನಮ್ಮ ದೇಹಕ್ಕೆ ಉಷ್ಣಶಕ್ತಿ ಹರಿದಿದೆ. ಆಗ ಆ ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಅಧಿಕವಾಗಿದೆ ಎಂದು ಹೇಳುತ್ತೇವೆ. ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಕಡಿಮೆ ಇದ್ದಾಗ ಉಷ್ಣಶಕ್ತಿ ನಮ್ಮ ದೇಹದಿಂದ ಅದಕ್ಕೆ ಹರಿಯುತ್ತದೆ.ಈ ರೀತಿಯ ಶಕ್ತಿ ಹರಿಯುವಿಕೇಯೇ ಉಷ್ಣ. ಅದು ಯಾವಾಗಲೂ ಬಿಸಿ ಕಾಯದಿಂದ ತಣ್ಣಗಿನ ಕಾಯಕ್ಕೆ ಹರಿಯುತ್ತದೆ. ಅದು ಹೀಗೇ ಏಕೆ ? ತಣ್ಣಗಿರುವ ಕಾಯದಿಂದ ಬಿಸಿ ಕಾಯದೆಡೆಗೆ ಯಾಕೆ ಹರಿಯಬಾರದು ? ಉದಾಹರಣೆಗೆ, ಸಂಪತ್ತನ್ನು ತೆಗೆದುಕೊಳ್ಳಿ. ಅದು ಯಾವಾಗಲೂ ಶ್ರೀಮಂತರಿಂದ ಬಡವರ ಕಡೆಗೆ ಮಾತ್ರ ಹರಿಯುತ್ತದೆಯೆ ? '''ಉಷ್ಣ ಮತ್ತು ಕೆಲಸ ; ಉಷ್ಣಗತಿವಿಜ್ಞಾನದ (Thermodynamics) ಮೊದಲನೇ ನಿಯಮ ; ಉಷ್ಣಶಕ್ತಿ ಹಾಗೂ ಯಾಂತ್ರಿಕಶಕ್ತಿ (Mechanical energy) ಅಂತರಪರಿವರ್ತನೆ ಯಾಗುತ್ತವೆ. ''' [[ಚಿತ್ರ:Heat to work.png|thumbnail|left|ಉಷ್ಣಗತಿವಿಜ್ಞಾನದ ಮೊದಲ ನಿಯಮ]] ಚಲನೆಯಂತೆ ಉಷ್ಣವೂ ಶಕ್ತಿಯ ಒಂದು ರೂಪ ಪ್ರಾನ್ಸಿನಲ್ಲಿ ಚಲಾವಣೆಯಲ್ಲಿರುವ ಹಣ ಫ್ರಾಂಕ್ ಭಾರತದಲ್ಲಿ ಅದು ರೂಪಾಯಿ ಅದೇ ರೀತಿ ಒಂದೊಂದು ಮಾನಗಳಿವೆ (units)ಉಷ್ಣಶಕ್ತಿ ಅಳೆಯಲು ಕೆಲೊರಿ ಯಾಂತ್ರಿಕಶಕ್ತಿ (ಚಲನಶಕ್ತಿ ಪೊಟೆನ್ಶಲ್ ಎನರ್ಜಿ ) ಅಳೆಯಲು ಜೌಲ್ (joul). ಅಂಗೈಗಳನ್ನು ಒಂದಕ್ಕೊದು ಉಜ್ಜಿಕೊಂಡರೆ ಶಾಖ ಉತ್ಪತ್ತಿಯಾಗುತ್ತದೆಂಬುದು ಪುರಾತನ ಕಾಲದಲ್ಲೇ ತಿಳಿದಿತ್ತು.ಆದರೆ,ಉಷ್ಣಶಕ್ತಿ ಮತ್ತು ಯಾಂತ್ರಿಕಶಕ್ತಿಗಳ ನಡುವೆ ಒಂದು ಸಮಾನತೆ ಇದೆಯೆಂಬುದು ಈಚಿನ ಅರಿವು. ನಾವು ಮೊದಲೇ ನೋಡಿದಂತೆ, ಪ್ರತಿ ಶಕ್ತಿಪರಿವರ್ತನೆಯಲ್ಲಿಯೂ ಒಟ್ಟು ಶಕ್ತಿಮೊತ್ತ ಬದಲಾಗುವುದಿಲ್ಲ ; ಮೊದಲಿನಷ್ಟೇ ಇರುತ್ತದೆ. ಅದನ್ನು ಒಬ್ಬ ವ್ಯಕ್ತಿಯ ಒಟ್ಟು ಸಂಪತ್ತಿಗೆ ಹೋಲಿಸಬಹುದು ; ಸ್ವಲ್ಪ ಭಾಗ ನಗದಿನ ರೂಪದಲ್ಲಿರಬಹುದು. ಸ್ವಲ್ಪ ಭಾಗ ಸ್ಥಿರ ಆಸ್ತಿಯ ರೂಪದಲ್ಲಿರಬಹುದು. ಹಣವನ್ನು ಬಳಸಿ ಆಸ್ತಿಯನ್ನು ಕೊಳ್ಳಬಹುದು, ಆಸ್ತಿಯನ್ನು ಮಾರಿ ಹಣ ಮತ್ತು ಆಸ್ತಿಯ ನಡವಿನ ಸಮಾನತೆ ಕಾಲಕಾಲಕ್ಕೆ ಬದಲಾಯಿಸಬಹುದು.ಆದರೆ ಶಕ್ತಿಪರಿವರ್ತನೆಯಲ್ಲಿ ಹಾಗಲ್ಲ. ವಿವಿಧ ಶಕ್ತಿಗಳ ನಡುವಿನ ಸಮಾನತೆ ಯಾವಾಗಲೂ ಸ್ಥಿರ. ಯಾವುದೇ ವ್ಯವಸ್ಥೆಯಲ್ಲಿ ಹೊರಗಿನಿಂದ ಶಕ್ತಿ ಪ್ರವೇಶಿಸದೆ ಅಥವಾ ಒಳಗಿನಿಂದ ಶಕ್ತಿ ಹೊರಹೋಗದೆ [[ಶಕ್ತಿ]]ಪರಿವರ್ತನೆಯಾದಾಗ ನಿವ್ವಳಶಕ್ತಿಯ ರಕ್ಷಣೆ ಹಾಗೂ ಶಕ್ತಿರೂಪಗಳ ನಡುವಿನ ಸಮಾನತೆಯನ್ನು "ಶಕ್ತಿ ಸಂರಕ್ಷಣೆಯ ತತ್ವ " (principle of conservation of energy ) ಎನ್ನುತ್ತಾರೆ. ಮೇಲು ನೋಟಕ್ಕೆ ಇದೊಂದು ಸರಳ ಪರಿಕಲ್ಪನೆ ಎನಿಸಿದರೂ ಇದರ ಮಹತ್ವ ಅರಿವಾಗಬೇಕಾದರೆ ಬಹಳ ಕಾಲವೇ ಬೇಕಾಯಿತು. ನಿಸರ್ಗದ ಎಲ್ಲ ವಿದ್ಯಮಾನಗಳಲ್ಲಿಯೂ, ಚಲನೆಯ ನಿಯಮಗಳು ತೋರಿಬರುವಂತೆ, ಶಕ್ತಿಸಂರಕ್ಷಣೆಯೂ ತೋರಿಬರುತ್ತದೆ. ನಾವು ಬಳಸುವ ಪ್ರತಿ ಉಪಕರಣವನ್ನೂ ಅದು ನಿಯಂತ್ರಿಸುತ್ತದೆ -ಇಷ್ಟು ವಿದ್ಯುತ್ ಅಂದರೆ ಇಷ್ಟು ಉಷ್ಣ ಮತ್ತು ಬೆಳಕಿನ ಸಮ, ಇಷ್ಟ ಪೆಟ್ರೋಲಿನ ರಾಸಾಯನಿಕ ಶಕ್ತಿ ಕಾರಿನ ಇಷ್ಟು ಚಲನಶಕ್ತಿಯಾಅಗುತ್ತದೆ, ಹೀಗೆ. ''' ಉಷ್ಣ ಚಲನ ಸಿದ್ಧಾಂತ (kinetic theory of heat); ಉಷ್ಣಶಕ್ತಿಯು ಅಣು, ಪರಮಾಣುಗಳ ಯಾದೃಚ್ಛಿಕ (random)ಚಲನಶಕ್ತಿಯನ್ನು ಪ್ರತಿಬಿಂಬಿಸುತ್ತದೆ.''' ಉಷ್ಣ ಎಂದರೆ ಒಂದು ಕಾಯದಿಂದ ಮತ್ತೊಂದು. ಕಾಯಕ್ಕೆ ಹರಿಯುವ ಒಂದು ರೀತಿಯ ಸೂಕ್ಷ್ಮ ದ್ರವ ಎಂದು ಭಾವನೆ ಒಂದು ಕಾಲದಲ್ಲಿ ಇತ್ತು. ಕೆಲವರು ಅಂತಹ ದ್ರವದ ತೂಕ ನಿರ್ಧರಿಸಲು ಪ್ರಯೋಗಗಳನ್ನು ಮಾಡಿದರು. ಆದ್ರವಕ್ಕೆ ಸ್ಥಳಾವಕಾಶ ಬೇಕಾದ್ದರಿಂದ ಬಿಸಿಯದ ಕಾಯ ಉಬ್ಬುತ್ತದೆ ಎಂದು ಅಂದಿನ ನಂಬಿಕೆಯಾಗಿತ್ತು ! ಅಣು, ಪರಮಾಣುಗಳ ಚಲನಶಕ್ತಿ ಹಾಗೂ ಅವುಗಳನ್ನು ಒಳಗೊಂಡ ಕಾಯದ ಉಷ್ಣ ಗುಣಗಳ ನಡುವಿನ ಸಂಬಂಧವನ್ನು ವಿವರಿಸುವ [[ಭೌತವಿಜ್ಞಾನ]]ದ ಒಂದು ಪ್ರಮುಖ ಶಾಖೆಯೇ ಉಷ್ಣ ಚಲನ ಸಿದ್ಧಾಂತ. ಈ ಸಿದ್ಧಾಂತದ ಮೂಲ ತತ್ವಗಳು ಬಹಳ ಸರಳ. ತಮ್ಮ ನಿರಂತರ ಅಲುಗಾಟದಿಂದ ಅಣು, ಪರಮಾಣುಗಳು ಚಲನಶಕ್ತಿಯನ್ನು ಹೊಂದಿರುತ್ತವೆ. ಇದೇ ಕಾಯದ ಆಂತರಿಕ ಶಕ್ತಿ ಹಾಗಾಗಿ ಕಾಯದ ತಾಪ ಏರಿದಷ್ಟೂ ಅದರಲ್ಲಿ [[ಅಣು]], ಪರಮಾಣುಗಳ ಸರಾಸರಿ ಚಲನಶಕ್ತಿಯೂ ಅಧಿಕವಗುತ್ತದೆ. ಘನ ವಸ್ತು ಗಳಲ್ಲಿ ಅಣು, ಪರಮಾಣುಗಳು ಕಂಪಿಸುತ್ತಿರುತ್ತವೆ; ದ್ರವ ವಸ್ತುವಿನಲ್ಲಿ ಅವು ಚಕ್ರಾಕಾರದಲ್ಲಿ ಸುತ್ತುತ್ತಿರುತ್ತವೆ; ಅನಿಲದಲ್ಲಿ ಅವು ಒಂದು ಸ್ಥಳದಿಂದ ಮತೋಂದು ಸ್ಥಳಕ್ಕೆ ತೊಯ್ದಾಡುತ್ತಿರುತ್ತವೆ. ಈ ರೀತಿಯ ಯಾದೃಚ್ಛಿಕ ಚಲನಶಕ್ತಿಯ ವರ್ಗಾವಣೆಯನ್ನೇ ಉಷ್ಣ ಎಂದು ಹೇಳುವುದು.ಅಣು, ಪರಮಾಣುಗಳ ರಾಶಿ, ಚಲನವೇಗ ಹಾಗೂ ಅವುಗಳಿಗೆ ಸಂಬಂಧಿಸಿದ ಒತ್ತಡ, ಗಾತ್ರ, ಮುಂತಾದ ವಿಷಯಗಳ ಬಗ್ಗೆ ಆಧುನಿಕ ಜ್ಞಾನವಿಲ್ಲದಿದ್ದಲ್ಲಿ ಈ ರೀತಿಯ ಅರಿವು ಅಸಾಧ್ಯವಗುತ್ತಿತ್ತು ಎಂದು ಇಲ್ಲಿ ಒತ್ತಿ ಹೇಳ್ಬೇಕಾಗಿದೆ. ಸೋಜಿಗದ ಸಂಗತಿ ಎಂದರೆ ಅಣು, ಪರಮಾಣುಗಳನ್ನು ಗ್ರಹಿಸುವುದಕ್ಕೆ ಮೊದಲೇ ಇಂತಹ ಒಂದು ಚಿತ್ರ ಮೂಡಿತ್ತು. ಭೌತಜಗತ್ತಿನ ಈ ಸತ್ಯವನ್ನು ಬಹಿರಂಗ ಪಡಿಸಲು ಸಾಧ್ಯವಾದದ್ದು ಗಣಿತದ ಸಂಶೋಧನೆಗಳಿಂದ. '''ಉಷ್ಣ ಯಂತ್ರಗಳು ; ಯಾವುದೇ ವ್ಯವಸ್ಥೆಯಲ್ಲಿ ಹೊಡಿಕೆ ಮತ್ತು ನಾವು ಅದರಿಂದ ವಾಪಸ್ಸು ಪಡೆಯಬಹುದಾದದ್ದು ಇವುಗಳ ನಡುವಿನ ಅನುಪಾತವೇ ಆ ವ್ಯವಸ್ಥೆಯ ದಕ್ಷತೆ'''.[[ಚಿತ್ರ:Babcock and Wilcox boiler (Heat Engines, 1913).jpg|thumbnail|right]] ಶಕ್ತಿಯನ್ನು ಒಂದು ರೂಪದಿಂದ ಮತ್ತೊದು ರೂಪಕ್ಕೆ ಯಶಸ್ವಿಯಾಗಿ ಪರಿವರ್ತಿಸುವ ಕ್ರಿಯೆಯ ಆಧಾರದ ಮೇಲೆ ನಮ್ಮ ಔದ್ಯೋಗಿಕ ಮತ್ತು ತಾಂತ್ರಿಕ ನಾಗರಿಕತೆ ಬೆಳೆದಿದೆ. ಇವುಗಳಲ್ಲಿ ಉಷ್ಣವನ್ನು ಯಾಂತ್ರಿಕ ಕ್ರಿಯೆಯಾಗಿ ಪರಿವರ್ತಿಸುವ ಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ಅನಾದಿ ಕಾಲದಿಂದಲೂ ಮಾನವ ಅನೇಕ ವಿಧವಾದೆ ಸೌಲಭ್ಯಗಳನ್ನು ಸೃಷ್ಟಿಸಿಕೊಂಡಿದ್ದಾನೆ. ರಾಟೆ,ಮೀಟುಗೋಲಿನಿಂದ ಹಿಡಿದು ನೇಗಿಲು, ಪವನಯಂತ್ರ, ಹೀಗೆ ವಿಧವಿಧವಾದ ಸಲಕರಣೆಗಳು ಎಲ್ಲ ನಾಗರಿಕತೆಗಳಲ್ಲಿಯೂ ಕಂಡುಬರುತ್ತವೆ. ಆದರೆ, ಇವುಗಳ ಸೈದ್ಧಾಂತಿಕ ಅಧ್ಯಯನ ಆರಂಭವಾದದ್ದು ೧೯ನೇ ಶತಮಾನದ ಔದ್ಯೋಗಿಕ ಕ್ರಾಂತಿ ಮತ್ತು ಉಗಿಯಂತ್ರಗಳ ಆವಿಷ್ಕಾರದ ನಂತರವೇ. ಇವೆಲ್ಲದರ ಹಿಂದಿನ ಸ್ಪೂರ್ತಿ ಉಷ್ಣಯಂತ್ರದ ಪರಿಕಲ್ಪನೆ - ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನೆ. ಉಗಿಬಂಡಿ ಅಥವಾ ರೈಲುಗಾಡಿ ಇದರ ಪ್ರಮುಖ ಉದಾಹರಣೆ. ತೊಡಗಿಸಿದ ಉಷ್ಣಶಕ್ತಿಯ ಎಷ್ಟು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗಿದೆ ಎಂಬುದೇ ಅದರ ಕಾರ್ಯಸಮರ್ಥತೆ. ಶೇಕಡ ೩೦ ಕಾರ್ಯಸಮರ್ಥತೆ ಎಂದರೆ ಹೂಡಿದ ಶಕ್ತಿಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಯಾಂತ್ರಿಕ ಶಕ್ತಿಯ ರೂಪದಲ್ಲಿ ಲಭ್ಯವಿದೆ ಎಂದು ಅರ್ಥ ಉಳಿದದ್ದು ವಿವಿಧ ರೀತಿಗಳಲ್ಲಿ ವ್ಯಯವಾಗುತ್ತದೆ. ಉಷ್ಣಯಂತ್ರದಲ್ಲಿ ಉಷ್ಣವನ್ನು ಒದಗಿಸುವ ಒಂದು ಆಕರ (source) ಮತ್ತು ವಿಸರ್ಜಿಸಲ್ಪಟ್ಟ ತ್ಯಾಜ್ಯ ಉಷ್ಣವನ್ನು ಹೀರಿಕೊಳುವ ಗ್ರಾಹಕ (Sink)ಎಂದು ಎರಡು ಭಾಗಗಳನ್ನು ಕಲ್ಪಿಸಿಕೊಳ್ಳಬಹುದು. ವಿಸರ್ಜಿಸಲ್ಪಟ್ಟ, ಕಾರ್ಯಕ್ಕೆ ಒದಗದ ಶಕ್ತಿ ಕಡಿಮೆಯಾದಷ್ಟೂ ಯಂತ್ರದ ಸಾಮರ್ಥ್ಯ ಅಧಿಕ. '''ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ; ಯಾವ ಯಂತ್ರದಲ್ಲಿಯೂ ಶೇಕಡ ನೂರು ಸಾಮರ್ಥ್ಯವಿಲ್ಲ ;''' ಕೆಲವರು ಶೇಕಡ ನೂರು ಸಾಮರ್ಥ್ಯಕ್ಕಾಗಿ ಶ್ರಮಿಸುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಅದರ ಅರ್ಥ ಏನೆಂದು ಹೇಳುವುದು ಕಷ್ಟ. ಆದರೆ, ಉಷ್ಣಯಂತ್ರಗಳ ವಿಷಯದಲ್ಲಿ ನಿಖರವಾಗಿ ಹೇಳಬಹುದು. ಶೇಕಡ ನೂರು ಸಾಮರ್ಥ್ಯದ ಯಂತ್ರ ಎಂದರೆ ತೊಡಗಿಸಿದ ಶಕ್ತಿಯನ್ನು ಸಂಪೂರ್ಣವಾಗಿ ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವುದು. ನಮಗೆಲ್ಲಾ ಅಂತಹ ಯಂತ್ರ ಬೇಕು ಯಾರುತ್ತಾನೆ ಶಕ್ತಿಯನ್ನು ವ್ಯಯಮಾಡಲು ಬಯಸುತ್ತಾರೆ ? ಆದರೆ ಇದೊಂದು ಮರೀಚಿಕ ಒಂದು ಕಾರು ಕೊಳ್ಳುವಾಗ ಅದರ ಉತ್ಪಾದನೆಗೆ ಎಷ್ಟು ಹಣ ಖರ್ಚಾಯಿತೋ ಅಷ್ಟೇ ಬೆಲೆ ಕೊಡುತ್ತೇನೆಂದರೆ ಆಗುತ್ತದೆಯೆ? ಮಾರಾಟಗಾರ ಅದಕ್ಕೆ ಒಪ್ಪಲಾರ ಕಾರಣ, ಕಾರನ್ನು ಫ್ಯಾಕ್ಟರಿಯಿಂದ ಮಳಿಗೆಗೆ ವರ್ಗಾಯಿಸುವುದು, ಅದಕ್ಕೆ ಕೊಡಬೇಕಾದ ಸುಂಕಗಳು, ಮಾರಾಟಗಾರನ ಕಮೀಶನ್, ಹೀಗೆ ಇನ್ನೂ ಎಷ್ಟೋ ಖರ್ಚುಗಳಿರುತ್ತವೆ. ಹಾಗಾಗಿ ನಾವು ಕೊಡುವ ಹಣದ ಒಂದು ಭಾಗ ಮಾತ್ರ ಕಾರಿನ ಉತ್ಪಾದನೆಯ ಖರ್ಚು. ಅದೇ ರೀತಿ ಉಷ್ಣಯಂತ್ರಗಳಲ್ಲಿ ಊಡಿಸಿದ ಒಟ್ಟು ಶಕ್ತಿಯ ಒಂದು ಭಾಗ ಮಾತ್ರ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಅಂದರೆ ಯಂತ್ರದ ಸಾಮರ್ಥ್ಯ ಯವಾಗಲೂ ಶೇಕಡ ನೂರಕ್ಕಿಂತ ಕಡಿಮೆ. ಸೈದ್ಧಾಂತಿಕವಾಗಿ ಶೇಕಡ ನೂರು ಸಾಮರ್ಥ್ಯದ ಉಷ್ಣಯಂತ್ರವನ್ನು ನಿರ್ಮಿಸುವುದು ಅಸಾಧ್ಯ. ನಾವು ವಾಸ್ತವದಲ್ಲಿ ಏನು ಸಾಧಿಸಬಹುದು ಎಂಬುದರ ಮೇಲೆ ನಿಸರ್ಗ ಒಡ್ಡುವ ಮಿತಿ. ಇದು ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆಯಲ್ಲಿನ ಈ ಆಂತರಿಕ ಮಿತಿಗೆ ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಎನ್ನುತ್ತಾರೆ. ಈ ಮಿತಿಗೆ ಕಾರಣ ಘರ್ಷಣೆ (Friction). ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳಲ್ಲಿ ಒಂದು ಇನ್ನೊಂದರ ಮೇಲೆ ಸರಿಯಲು ಯತ್ನಿಸಿದಾಗ ಆ ಚಲನೆಗೆ ಎದುರಾಗುವ ಪ್ರತಿರೋಧವೇ ಘರ್ಷಣೆ. ಹಾಗಾಗಿ ಘರ್ಷಣೆಯನ್ನು ನಿವಾರಿಸಲು ಹೊಡಿದ ಶಕ್ತಿಯ ಸ್ವಲ್ಪಬಾಗ ವ್ಯಯವಾಗುವುದು ಅನಿವಾರ್ಯ ಆದ್ದರಿಂದ ಪೂರೈಸಿದ ಶಕ್ತಿಗೆ ಸಮನಾದ ಉಪಯುಕ್ತ ಶಕ್ತಿ ಎಂದಿಗೂ ಲಭಿಸಲಾರದು.ಥರ್ಮೋಡೈನಮಿಕ್ಸ್-ನ ಈ ಎರಡನೇ ನಿಯಮ ನಿಸರ್ಗದ ಮೂಲಭೂತ ನಿಯಮಗಳಲ್ಲಿ ಒಂದು ಅದರ ಸಾರಾಂಶವೇನೆಂದರೆ ನಿಸರ್ಗದ ಆಗುಹೋಗುಗಳು ಬಳಸಬಹುದಾದ ಶಕ್ತಿಯನ್ನು ಬಳಸಲಾಗದ ಶಕ್ತಿಯಾಗಿ ಪರಿವರ್ತಿಸುತ್ತದೆ ಎಂಬುದು. ಯಾವುದೇ ವ್ಯವಸ್ಥೆಯಲ್ಲಿ ಕಂಡುಬರುವ ಅವ್ಯವಸ್ಥೆಯೇ (Disorder) ಅದರಲ್ಲಿನ ಬಳಸಲಾಗದ ಶಕ್ತಿಯ ಪ್ರಮಾಣದ ಸೂಚಕ. '''Randomness ಮತ್ತು entropy.ಅಣು ಸಮುಚ್ಚಯದಲ್ಲಿನ ಅವ್ಯವಸ್ಥೆಯ ಮಟ್ಟ ಭಾರಿ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ.''' [[ಚಿತ್ರ:HighEntropy.svg|thumbnail|left]] ಪ್ರಪಂಚದಲ್ಲಿ ತೋರಿಬರುವ ವ್ಯವಸ್ಥೆ ಅನೇಕ ಬಾರಿ ನಮಗೆ ಆಶ್ವರ್ಯ ಉಂಟುಮಾಡುತ್ತದೆ. ಅಲ್ಲಿನ ಸಾಮರಸ್ಯ, ಸೌಂದರ್ಯದಿಂದ ಪ್ರಭಾವಿತರಾಗುತ್ತೇವೆ. ಆದಾಗ್ಯೂ, ಈ ಎಲ್ಲ ತೋರಿಕೆಯ ಸಭ್ಯತೆಯ ಹಿಂದೆ ಅಸಂಸ್ಕೃತ ಭಾವೋದ್ವೇಗ ತಾಂಡವಾಡುತ್ತಿರುತ್ತದೆ. ಅದೇ ರೀತಿ ಲೌಕಿಕ ಜಗತ್ತಿನ ವಿದ್ಯಮಾನಗಳನ್ನು ನಿಯಂತ್ರಿಸುವ ಎಲ್ಲ ನಿಯಮಾವಳಿಗಳ ಹಿನ್ನೆಲೆಯಲ್ಲಿ ಅವ್ಯವಸ್ಥೆಯ ಎಡಗೆ ಜಾರುವ ಒಲವು ಪ್ರಭುತ್ವ ಸಾಧಿಸುತ್ತಿರುತ್ತದೆ. ಅದನ್ನು ನಿಗ್ರಹಿಸಲಾಗದು. ವಿಶ್ವದಲ್ಲಿ ಸಂಭವಿಸುವ ಪ್ರತಿಯೊಂದು ಸ್ವಯಂಪ್ರೇರಿತ ಘಟನೆಯೂ ವಿಶ್ವವನ್ನು ವ್ಯವಸ್ಥೆಯಿಂದ ಅವ್ಯವಸ್ಥೆಯೆಡೆಗೆ ತಳ್ಳುತ್ತದೆ. ಹಾಗಾಗಿ ವಿಶ್ವದ ಅಂತಿಮ ಗುರಿಯೇ ಅತ್ಯಂತ ಅವ್ಯವಸ್ಥೆ (Supreme chaos) ಎಂಬತೆ ತೋರುತ್ತದೆ. ಈ ಪ್ರಸಂಗದಲ್ಲಿ ಅವ್ಯವಸ್ಥೆ ಎಂದರೆ ಏನು ಎಂಬುದನ್ನು ಪರಿಶೀಲಿಸೋಣ. (Chaos theory ಯಲ್ಲಿ ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ) ಪ್ರಸ್ತುತದಲ್ಲಿ, ಅನೇಕ ಉಪಭಾಗಗಳಿರುವ ಯಾವುದೇ ವ್ಯವಸ್ಥೆಯಲ್ಲಿ, ಆ ಉಪಭಾಗಗಳ ನಡುವಿನ ಅಸಮರೂಪಕತೆಯನ್ನು (Inhomogeneity). ಅದು ಸೂಚಿಸುತ್ತದೆ ವ್ಯವಸ್ಥಿತವಾಗಿ ಜೋಡಿಸಿರುವ ಇಸ್ಪೀಟು ಕಾರ್ಡಿನ ಗುಂಪನ್ನು ಕಲಸಿದಾಗ ನಾವು ಅಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಕಾಫಿಗೆ ಸಕ್ಕರೆ ಬೆರಸಿದಾಗ ಅದರಲ್ಲಿ ಅವ್ಯವಸ್ಥೆಯನ್ನು ಹೆಚ್ಚಿಸುತ್ತೇವೆ. ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಅಳೆಯಲು ಭೌತವಿಜ್ಞಾನದಲ್ಲಿ ಒಂದು ವಿಧಾನವಿದೆ. ಆದಕ್ಕೆ ಎಂಟ್ರೊಪಿ (Entropy) ಎನ್ನುತ್ತಾರೆ. ಎಂಟ್ರೊಪಿಯ ಅಂಶವನ್ನು ಅಳೆಯಲು ಎರಡು ವಿಧಾನಗಳಿವೆ. ಯಾವುದೇ ಒಂದು ವ್ಯವಸ್ಥೆಯ ಎಂಟ್ರೊಪಿ ಅಧಿಕವಾಗಿದೆ ಎಂದು ಭೌತವಿಜ್ಞಾನಿಯು ಹೇಳಿದರೆ, ಅದರಲ್ಲಿನ ಉಪಭಾಗಗಳನಡುವೆ ಅವ್ಯವಸ್ಥೆಯ ಅಂಶ ಜಾಸ್ತಿಯಾಗಿದೆ ಎಂದು ಅರ್ಥ. ಭೌತಜಗತ್ತಿನ ಒಂದು ಮೂಲಭೂತ ನಿಯಮವೇನೆಂದರೆ ಯಾವುದೇ ವ್ಯವಸ್ಥೆಯಲ್ಲಿ, ಉಷ್ಣಕ್ಕೆ ಸಂಬಂದಪಟ್ಟಂತೆ ಏನೇ ಸಂಭವಿಸಿದರೂ ಅದರ ಅಂತಿಮ ಪರಿಣಾಮ ಆ ವ್ಯವಸ್ಥೆಯ ಎಂಟ್ರೊಪಿಯನ್ನು ಹೆಚ್ಚಿಸುವುದು, ಉಷ್ಣಶಕ್ತಿ ಮತ್ತು ಯಾಂತ್ರಿಕ ಶಕ್ತಿ ಇದು ಒಂದಕ್ಕೊಂದು ಸಮಾನವಾದರೂ ಅವುಗಳ ನಡುವೆ ವ್ಯತ್ಯಾಸವಿದೆ ಕ್ರಮಬದ್ದವಾದ ಚಲನೆಯಿಂದ ಯಾಂತ್ರಿಕ ಶಕ್ತಿ ಮೂಡುತ್ತದೆ; ಅಣು ಪರಮಾಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಉಷ್ಣಶಕ್ತಿ ಉತ್ಪಾದನೆಯಾಗುತ್ತದೆ. ಒಂದು ಸಾವಿರ ಸೈನಿಕರು ಕ್ರಮಬದ್ದವಾಗಿ ಚಲಿಸುತ್ತಿದ್ದರೆ ಅದು ಯಾಂತ್ರಿಕ ಶಕ್ತಿಯ ಸಾದೃಶ್ಯ. ಸ್ಟೋಟ ಸಂಭವಿಸಿ ಸೈನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರೆ ಅದು ಆವ್ಯವಸ್ಥಿತ ಚಲನೆ. ವ್ಯವಸ್ಥಿತ ಚಲನೆಯನ್ನು ಆವ್ಯವಸ್ಥಿತಚಲನೆಯಾಗಿ ಪರಿವರ್ತಿಸುವುದು ಸುಲಭ. ಅದರೆ, ಅ ಆವ್ಯವಸ್ಥಿತ ಚಲನೆಯನ್ನು ವ್ಯವಸ್ಥಿತ ಚಲನೆಯಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ -ಅದೂ ಕೋಟ್ಯಂತರ ಪರಮಾಣುಗಳು ಅಂತರಕ್ರಿಯಿಸುತ್ತಿರುವಾಗ. ಈ ಕಾರಣದಿಂದಲೇ ಉಷ್ಣಶಕ್ತಿಯನ್ನು ಶೇಕಡ ನೂರು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ. ಅಣು, ಪರಮಾಣುಗಳ ಚಲನೆಯ ಅವ್ಯವಸ್ಥಿತ ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಿಂದ ಬೇರ್ಪಡಿಸುತ್ತದೆ. ಲಕ್ಷಾನುಲಕ್ಷ ಅಣುಗಳು, ಎಲ್ಲ ಒಂದೇ ದಿಕ್ಕಿನಲ್ಲಿ ಕ್ರಮಬದ್ಧವಾಗಿ ಚಲಿಸುತ್ತಿದ್ದರೆ.ಅದು ಉಷ್ಣಶಕ್ತಿ ಎನಿಸುವುದಿಲ್ಲ. ಅನಿಲದ ಪರಮಾಣುಗಳು ಭ್ರಮರಗಳ ಸಮುದಾಯದಂತೆ ಯದ್ವಾತದ್ವ ಚಲಿಸುತ್ತ, ಒಂದಕ್ಕೊಂದು ಡಿಕ್ಕಿಹೊಡೆಯುತ್ತ, ನಿರಂತರವಾಗಿ ಬೆರೆತುಕೊಳ್ಳುತ್ತಿರುತ್ತವೆ. ಈ ಕಾರಣದಿಂದಲೇ ಕೊಠಡಿಯ ಒಂದು ಮೂಲೆಯಲ್ಲಿ ಗಾಳಿಯಲ್ಲಿನ ಆಕ್ಸಿಜನ್ ಅಣುಗಳೂ, ಮತ್ತೊಂದು ಮೂಲೆಯಲ್ಲಿ ನೈಟ್ರೊಜನ್ ಅಣುಗಳೂ, ಹೀಗೆ ಸಾಂದ್ರೀಕೃತವಾಗುವುದಿಲ್ಲ. ಇಸ್ಪೀಟಿನ ಎಲೆಗಳನ್ನು ಬೆರಸಿದಾಗ ಎಲ್ಲ ಕಳಾವರ್ಗಳೂ ಸಮೂಹದ ಮೇಲ್ಬಾಗದಲ್ಲೇ ಸಂಗ್ರಹವಾಗುವುದಿಲ್ಲವಲ್ಲ ಎಂಟ್ರೊಪಿ ಪರಿಕಲ್ಪನೆಯಿಂದ ನಮಗೆ ಲಭ್ಯವಾಗಿರುವ ಒಂದು ಅತ್ಯಂತ ಮುಖ್ಯವಾದ ತಿಳುವಳಿಕೆ ಎಂದರೆ ಸಮಗ್ರ ವಿಶ್ವದ ಎಂಟ್ರೊಪಿ ನಿರಂತರವಾಗಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬ ಸತ್ಯದೊಂದಿಗೆ ಕಾಲದ ದಿಕ್ಕು (Direction of time) ನಿಕಟವಾಗಿ ಹೆಣೆದುಕೊಂಡಿದೆ ಎಂಬುದು ಹಾಗಾಗಿ ಕಾಲವೆಂಬ ಪ್ರವಹ ಒಂದೇ ದಿಕ್ಕಿನಲ್ಲಿ ಚಲಿಸುತ್ತದ್ದೆ, ಅದನ್ನು ತಿರುಗಿಸುವುದು ಸಾಧ್ಯವಿಲ್ಲ.ಈ ಅರಿವೇ ವಿಶ್ವದ ಎಂಟ್ರೊಪಿ ನಿರಂತರವಾಗಿ ಏರುತ್ತಿದೆ ಎಂಬ ಸತ್ಯದ ಪ್ರಾಯೋಗಿಕ ಸೂಚಕ. '''ಮುಚ್ಚಿದ ವ್ಯವಸ್ಥೆಗಳು (Closed systems ) ಮತ್ತು ಅವುಗಳಲ್ಲಿನ ಅಂತರ ಸಂಪರ್ಕಗಳು ; ಇಡೀ ವಿಶ್ವವು ಒಂದು ವ್ಯೂಹ ಅಥವಾ ಮುಚ್ಚಿದ ವ್ಯವಸ್ಥೆ ಆದರೆ ಅದರಲ್ಲಿನ ಉಪವ್ಯವಸ್ಥೆಗಳ ನಡುವೆ ಸಂಪರ್ಕವಿದೆ.''' [[ಚಿತ್ರ:Work of Closed System.svg|thumbnail|right]] ಒಂದು ಕಟ್ಟಡ, ಅದರ ಕಿಟಕಿ ಬಾಗಿಲುಗಳೆಲ್ಲಾ ಮುಚ್ಚವೆ. ಯಾರೂ ಹೊರಗೆ ಹೋಗಲಾಗುವುದಿಲ್ಲ. ಅಂದರೆ, ಮನುಷ್ಯನಿಗೆ ಸಂಬಂಧಿಸಿದಂತೆ ಅದೊಂದು ಮುಚ್ಚಿದ ವ್ಯವಸ್ಥೆ - A Closed System.ಆದರೆ, ಸಂದಿಗೊಂದಿಗಳಿಂದ ನುಸುಳುವ ಗಾಳಿಗೂ, ಕಿಟಕಿಯ ಗಾಜಿನ ಮೂಲಕ ತೊರುವ ಬೆಳಕಿಗೂ ಅದೊಂದು ತೆರೆದ ವ್ಯವಸ್ಥೆ -An open system. ಯಾವುದಾದರೂ ವಸ್ತುವಿಗೆ ಸಂಬಂಧಿಸಿದಂತೆ ಒಂದು ವ್ಯವಸ್ಥೆ ಮುಚ್ಚಿದೆ ಎಂದರೆ ಆ ವಸ್ತು ವ್ಯವಸ್ಥೆಯನ್ನು ಹೊರಗಿನಿಂದ ಪ್ರವೇಶಿಸಲಾಗದು, ಒಳಗಿನಿಂದ ಹೊರಗೆ ಹೋಗಲಾಗದು. ಅದು ಸಾಧ್ಯವಾದಾಗ ಅದು ತೆರೆದ ವ್ಯವಸ್ಥೆ. ಥರ್ಮಾಸ್ ಘ್ಲಾಸ್ಕ್ ನಲ್ಲಿ ಬಿಸಿ ಕಾಫಿ ಹಾಕಿ ಭದ್ರವಾಗಿ ಮುಚ್ಚಿದಾಗ ಅದು ಕಾಫಿ ಹಾಗೂ ಶಾಖಕ್ಕೆ ಮುಚ್ಚಿದ ವ್ಯವಸ್ಥೆ ಆದರೆ, ಭೂಮಿ ಒಂದು ತೆರೆದ ವ್ಯವಸ್ಥೆ. ದ್ರವ್ಯ ಮತ್ತು ಶಕ್ತಿ ಅದರ ಮೇಲೆ ನಿರಂತರವಾಗಿ ಸುರಿಯುತ್ತಿರುತ್ತವೆ, ಹಾಗೂ ಅದರಿಂದ ಹೊರಗೆ ಹೋಗುತ್ತಿರುತ್ತವೆ. ವಿಶ್ವೆದಲ್ಲಿ ಅಸಂಖ್ಯಾತ ವಿದ್ಯಮಾನಗಳು ನಡೆಯುತ್ತಿರುತ್ತವೆ. ಅವೆಲ್ಲವುಗಳ ಜಾಡುಹಿಡಿಯಲು ಸಾಧ್ಯವಿಲ್ಲ. ಸದಾಕಾಲವೂ ಚಲನೆಯಲ್ಲಿ ಬದಲಾವಣೆಯಾಗುತ್ತಿರುತ್ತದೆ; ನಿರಂತರವಾಗಿ ಶಕ್ತಿ ಪರಿವರ್ತನೆಯಾಗುತ್ತಿರುತ್ತದೆ. ಇವೆಲ್ಲದರ ಮಧ್ಯೆ ಬದಲಾಗದಿರುವುದು ಯಾವುದಾದರೂ ಉಂಟೆ? ಉದಾಹರಣೆಗೆ,ಒಂದು ಕಟ್ಟಡವನ್ನೇ ಪರಿಗಣಿಸಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ,ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಜನ ಓಡಾಡುತ್ತಿರುತ್ತಾರೆ. ಒಬ್ಬರೊಡನೊಬ್ಬರು ವಿವಿಧ ರೀತಿಯಲ್ಲಿ ಅಂತರಕ್ರಿಯಿಸುತ್ತಿರಬಹುದು ಮಾತುಗಳನ್ನು ಉಡುಗೊರಗಳನ್ನು ತಿಂಡಿಯನ್ನು, ಯೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರಬಹುದು. ಆದರೆ, ಇವೆಲ್ಲದರ ನಡುವೆ ಬದಲಾಗದಿರುವುದು ಯಾವುದು ? ಕಟ್ಟಡ ಮುಚ್ಚಿದ್ದರೆ ಅಲ್ಲಿನ ಜನಸಂಖ್ಯಾಯಲ್ಲಿ ಏನೂ ಬದಲಾವಣೆ ಇಲ್ಲ (ಈ ಅವಧಿಯಲ್ಲಿ ಜನನ - ಮರಣಗಳೇನೂ ಸಂಭವಿಸದಿದ್ದರೆ ) ಎಂದು ಹೇಳಬಹುದು. ಆ ದೃಷ್ಟಿಯಲ್ಲಿ ಅದೊಂದು ಮುಚ್ಚಿದ ವ್ಯವಸ್ಥೆ. ಮುಚ್ಚಿದ ವ್ಯವಸ್ಥೆ ಎಂದು ಯಾವುದನ್ನಾದರೂ ಪರಿಗಣಿಸಿದರೆ ಅದರ ಉದ್ದೇಶ್ಯ ಅಲ್ಲಿ ಎಲ್ಲ ವಿಧವಾದ ಬದಲಾವಣೆಗಳಾಗುತ್ತಿದ್ದಾಗ್ಯೂ, ಭೌತಿಕ ಸತ್ಯದ ಯಾವ ವಿಷಯ ಆ ಬದಲಾವಣೆಗಳ ಪರಣಾಮಕ್ಕೆ ಒಳಗಾಗಿಲ್ಲ ಎಂಬುದನ್ನು ಗುರುತಿಸುವುದಕ್ಕೋಸ್ಕರ. ತೆರೆದ ವ್ಯವಸ್ಥೆಯಲ್ಲಿ ಹೊರಗಿನಿಂದ ಮುಕ್ತ ವಿನಿಮಯವಿರುತ್ತದೆ. ಆದ್ದರಿಂದ ಯಾವ ವಸ್ತು ಸಂರಕ್ಷಿತವಾಗುತ್ತದೆ ಎಂದು ಹೇಳುವುದು ಕಷ್ಟ. ವಾಸ್ತವವಾಗಿ ಎಲ್ಲ ವ್ಯವಸ್ಥೆಗಳೂ ಒಂದಲ್ಲೊಂದು ರೀತಿಯಲ್ಲಿ ತೆರದ ವ್ಯವಸ್ಥೆಗಳೇ, ಏಕೆಂದರೆ, ಒಂದು ವ್ಯವಸ್ಥೆಯನ್ನು ಮತ್ತೊಂದರಿಂದ ಸಂಪೂರ್ಣವಾಗಿ ಬೇರ್ಪಡಿಸಲಾಗುವುದಿಲ್ಲ. ಬೇರ್ಪಟ್ಟಂತೆ ತೋರುವ ವ್ಯವಸ್ಥೆಗಳೂ ಹೊರಗಿನೊಂದಿಗೆ ಸೂಕ್ಷ್ಮಸಂಪರ್ಕ ಹೊಂದಿರುತ್ತವೆ. ಇದನ್ನೇ ಅಂತರಸಂಪರ್ಕ (Interconnectedness) ಎನ್ನುವುದು. ವಿಶ್ವದಲ್ಲಿ ಎಲ್ಲವೂ ಒಂದರೊಡನೊಂದು, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಂಪರ್ಕಹೊಂದಿರುತ್ತವೆ. ಅಂತರಸಂಪರ್ಕ ಎಂಬುದು ಒಂದು ಮಹತ್ವದ ಪರಿಕಲ್ಪನೆ ಈಚನ ಶತಮಾನದಲ್ಲಿ ಮೂಡಿ ಬಂದಿರುವ ಪ್ರಮುಖ ಪರಿಕಲ್ಪನೆಗಳಲ್ಲಿ ಇದೂ ಒಂದು ಇದಕ್ಕೆ ವೈದೃಶ್ಯವಾಗಿ ಮುಂಚಿನ ಕಾಲದ ಭೌತವಿಜ್ಜಾನದಲ್ಲಿ ಬೇರ್ಪಡೆಗೇ ಆದ್ಯತೆ ಇತ್ತು. ವಿಶ್ವದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಒಂದಕ್ಕೊಂದು ಸಂಪರ್ಕವಿಲ್ಲದ, ಬೇರೆ ಬೇರೆ ವಿಷಯಗಳೆಂದು ಪರಿಗಣಿಸಿ ವಿಶ್ಲೇಷಿಸಬೇಕಾಗಿತ್ತು, ಗೋಚರ ಸತ್ಯದ ಅನೇಕ ಬೇರುಗಳನ್ನು ಅರಿಯಲು ಈ ವಿದಾನ ಪರಿಣಾಮಕಾರಿಯಾಗಿತ್ತು. ಆದರೆ ಅಂತಹ ತುಂಡುತುಂಡಾದ ವಿಶ್ವೇಷಣೆಗಳಿಂದ ಸತ್ಯದ ಅರಿವು ಸ್ವಲ್ಪಮಟ್ಟಿಗೆ ದೊರೆತರೂ,ಅದು ಸಮಗ್ರ ಚತ್ರವನ್ನು ನೀಡಲಾರದು ಎಂದು ಈಗ ತಿಳಿದಿದೆ ನಾವು ವಿಶ್ವವನ್ನು ಅದರ ಎಲ್ಲ ಅಂತರಸಂಪರ್ಕಗಳೂ ಸೇರಿದಂತೆ ಒಟ್ಟಾರೆಯಾಗಿ ವಿಶ್ಲೇಷಿಸಬೇಕು ಭೌತಜಗತ್ತಿಗಿಂತಲೂ ಜೀವಜಗತ್ತಿನಲ್ಲಿ ಅಂತರಸಂಪರ್ಕಗಳು ಮಹತ್ವದ ಪಾತ್ರ ವಹಿಸುತ್ತವೆ. ಅದನ್ನು ಅರ್ಥಮಾಡಿಕೊಂಡರೆ ಜಗತ್ತನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸಬಹುದು. ''' ವಿಶ್ವದ ಅಂತಿಮ ವಿಧಿ; ಅಂತಿಮವಾಗಿ ವಿಶ್ವ ಉಷ್ಣದಿಂದ ನಾಶವಾಗುತ್ತದೆ(Heat death).''' ಸಂಪೂರ್ಣವಾಗಿ ಗೊಂದಲಮಯವಾಗುವುದೇ ವಿಶ್ವದ ಹಣೆಬರಹ, ಗರಿಷ್ಟ ಎಂಟ್ರೊಪಿ ಸ್ಥಿತಿಗೆ ತಲಪುವುದೇ ಅದರ ಗುರಿ. ಇದಕ್ಕೆ Cosmic uniformizing principle ಎಂದು ಹೇಳಬಹುದು. ಇದು ಆದಿಯಿಂದಲೇ ಮೌನವಾಗಿ ಮುನ್ನಡೆಯುತ್ತಿದೆ - ದೈತ್ಯ ಗಡಿಯಾರವೊಂದು ಅಂತಿಮ ಗಳಿಗೆಯೆಡೆಗೆ ನಿಧಾನವಾಗಿ "ಟಿಕ್-ಟಿಕ್" ಎನ್ನುವಂತೆ. Rudolf clausius ಮತ್ತು Hermann Helmholts ಅವರುಗಳು ಥರ್ಮೋಡೈನಮಿಕ್ಸ್ ನ ಎರಡನೇ ನಿಯಮದ ಗಂಭಿರ ಅಧ್ಯಯನ ಮಾಡಿ ಒಂದು ಭಯಾನಕ ನಿರ್ಧಾರಕ್ಕೆ ಬಂದರು ಅಂತಿಮವಾಗಿ ಸಮಗ್ರ ವಿಶ್ವವು ಅತ್ಯಂತ ಗೊಂದಲ ಸ್ಥಿತಿಯನ್ನು ತಲಪುತ್ತದೆ. ಆಗ ಎಲ್ಲ ಕಾಯಗಳೂ ಒಂದೇ ನಮನಾದ ತಾಪ ಹೊಂದಿದ್ದು ಅವುಗಳಲ್ಲಿ ಯಾವ ರೀತಿಯ ಕ್ರಿಯಾಶೀಲತೆಯೂ ಉಳಿದಿರುವುದಿಲ್ಲ. ಅದೇ ವಿಶ್ವದ "ತಾಪಮರಣ" Heat death ಎಂಬ ಸ್ಥಿತಿ ಎಂತಹ ಭಯಂಕರ ಭವಿಷ್ಯವಾಣಿ ಅದು ಯಾವ ಭೂಕಂಪ, ಜ್ವಾಲಾಮುಖಿಯ ಸ್ಪೋಟ, ಪ್ಲೇಗ್ ಅಥವಾ ಪ್ರಳಯಕ್ಕಿಂತಲೂ ಭೀಕರ ಸೂರ್ಯ, ಚಂದ್ರ, ಭೂಮಿ, ನಕ್ಷತ್ರಗಳು ಎಲ್ಲವೂ ಸೇರಿದಂತೆ ಸರ್ವನಾಶ. ಅದೊಂದು ವೈಚಾರಿಕ, ವೈಜ್ಞಾನಿಕ ನಿರಾಶಾವಾದ. ಭೌತವಿಜ್ಞಾನದ ಎರಡು ಶತಮಾನಗಳ ಗಂಭೀರ ಅಧ್ಯಯನದ ನಂತರದ ತೀರ್ಮಾನವೇ ಇದು ? ಗ್ರಹ, ನಕ್ಷತ್ರಗಳ ರಹಸ್ಯವನ್ನು ಬಹಿರಂಗಪಡಿಸಿದ ಬಡಾಯಿ ಸಾಲದೆಂಬಂತೆ ಕಾಮನಬಿಲ್ಲು ಸೂರ್ಯನ [[ಬೆಳಕು]] ಮೋಡದ ಮೂಲಕ ಹಾದುಬರುವಾಗ ಅದರ ದಿಶೆಯಲ್ಲಾಗುವ ಪಲ್ಲಟದ ಪರಿಣಾಮವಷ್ಟೆ ಎಂಬ ನೀರಸ ವ್ಯಾಖ್ಯಾನ ಬೇರೆ. ಧೂಮಕೇತುಗಳು ಆಕಾಶದಲ್ಲಿ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುವ ದ್ರವ್ಯದ ತುಂಡುಗಳು ಮಾತ್ರ ಎಂದು ಹೇಳಿದುದೇನೋ ಒಳ್ಳೆಯದೇ ಆಯಿತು. ಅದರಿಂದ ಅವು ಅಪಶಕುನದ ಸೂಚಕವೆಂಬ ಭಯ ದೂರವಾಯಿತು. ಆದರೆ, ಕಡೆಗೊಂದುದಿನ ಸೂರ್ಯ ಮಾಸಿಹೋಗುತ್ತದೆ, ನಕ್ಷತ್ರಗಳೆಲ್ಲಾ ಕಳೆಗುಂದುತ್ತವೆ. ಸರ್ವವೂ ಚೈತನ್ಯರಹಿತವಾಗುತ್ತವೆ ಎಂದು ಭವಿಶ್ಯ ನುಡಿಯುವುದಕ್ಕಿಂತ ಕ್ರೂರವಾದ್ದು ಮತ್ತೇನಿದೆ? ಕವಿಗಳೂ, ತತ್ವಜ್ಞಾನಿಗಳೂ ಇದನ್ನೇ ಹೇಳಿದ್ದಾರೆ. ಆದರೆ, ಅವೆಲ್ಲ ಕಾವ್ಯ ; ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ, ಇದು ವಿಜ್ಞಾನ ಸತ್ಯಕ್ಕೆ ಅತ್ಯಂತ ಸಮೀಪವಾದ್ದು ಎಂದು ಅನೇಕರ ನಂಬಿಕೆ. ಈ ಬೃಹತ್ ವಿಶ್ವದಲ್ಲಿ ಅಪಾರ ಡ್ರವ್ಯವಿರುವುದರಿಂದ ಈ ರೀತಿಯ ಗೊಂದಲ ಬಹಳ ಕಾಲದಿಂದ ನಿಧಾನವಾಗಿ ನಡೆಯುತ್ತಿದ್ದರೂ ಅದರಿಂದ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಯಾವ ರೀತಿಯ ಪ್ರಭಾವವೂ ಉಂಟಾಗಿಲ್ಲ ಎಂಬುದು ಒಂದು ಸಮಾದಾನಕರವಾದ ಸಂಗತಿ. ನಮ್ಮ ವಿಶ್ವವೇನಾದರೂ ಚಿಕ್ಕದಾಗಿದ್ದು ಇದೇ ನಿಯಮಗಳು ಅನ್ವಯಿಸುವಂತಿದ್ದಿದ್ದರೆ, ಮಾನವನ ಅಸ್ತಿತ್ವ ಮೂಡುವುದಕ್ಕೆ ಸಮಯವೇ ಇರುತ್ತಿರಲ್ಲಿಲ್ಲ. ಅದಕ್ಕೆ ಮುಂಚೆಯೇ ಸ್ಥೂಲ ದ್ರವ್ಯವೆಲ್ಲಾ ಎಂದೋ ನಶಿಸಿಹೋಗುತ್ತಿತ್ತು ಅದರೆ, ಇಂದಿನ ಪರಿಸ್ಥಿತಿಯಲ್ಲಿ ವಿಶ್ವದ ತಾಪಮರಣ, ಅದು ಸಂಭವಿಸುವುದೇ ಆದರೂ ಸಧ್ಯಕ್ಕಂತೂ ಸಾಧ್ಯವಿಲ್ಲ. ಆದಾಗ್ಯೂ, ಎಷ್ಟೋ ದೂರದ ಭವಿಷ್ಯದಲ್ಲಿ, ನಮ್ಮ ಮುಂದಿನ ಸಾವಿರಾರು ತಲೆಮಾರುಗಳು ಆಗಿಹೋದಾಂತರವೂ ಇಂತಹದೊಂದು ಖಗೋಳ ಮರ್ತ್ಯತೆ ಸಂಭವಿಸಬಹುದೆಂಬ ಸಾಧ್ಯತೆಯ ಬಗ್ಗೆ ಯೋಚಿಸುವುದೇ ಅಹಿತಕರವಾಗಿದೆ ದಯಾಮಯನಾದ ಭಗವಂತ ತನ್ನ ಸೃಷ್ಟಿಯನ್ನು ಈರೀತಿ ಮುಕ್ತಾಯಗೊಳಿಸಲಾರ ಅದನ್ನು ತಪ್ಪಿಸಲು ಮಾರ್ಗಗಳು ಇದ್ದೇ ಇರಬೇಕು. ತತ್ವಜ್ಞಾನಿಗಲೂ, ವಿಜ್ಞಾನಿಗಳೂ ಇದರ ಬಗ್ಗೆ ವಿಪುಲವಾಗಿ ಚಿಂತಿಸಿದ್ದಾರೆ. ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಇಷ್ಟು ಕ್ರೂರವಾಗಿರಲಾರದು ಎಂಬುದು ಕೆಲವರ ವಾದ ಹಾಗಾಗಿ, ತಾಪಮರಣವೆಂಬ ಪರಿಕಲ್ಪನೆ ಬೌತವಿಜ್ಞಾನದ ತದೇರ್ಕವದ್ಧ ಪರಿಣಾಮವೇನಲ್ಲ ಎಂಬ ಹೊಸ ವ್ಯಾಖ್ಯಾನದ ಅಲೆಗಳು ಎದ್ದು ಜನಸಾಮಾನ್ಯರಲ್ಲಿ ಭರವಸೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವ. <ref>http://astrowww.phys.uvic.ca/~tatum/thermod.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> <ref>http://teacher.pas.rochester.edu/phy121/lecturenotes/Chapter17/Chapter17.html</ref> ==ಉಲ್ಲೇಖನ== {{Reflist}} {{Refimprove}} {{Interwikineeded}} [[ವರ್ಗ:ಉಷ್ಣ ಬಲವಿಜ್ಞಾನ]] [[ವರ್ಗ:ಭೌತಶಾಸ್ತ್ರ]] 1ibzr4batny7p45v8qmnqpfujxe4gwa ಏಂಜೆಲಿಕ 0 72371 1372422 1370839 2026-04-29T16:47:19Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372422 wikitext text/x-wiki {{Automatic taxobox | image = Gewone engwortel R0012880 Plant.JPG | image_caption = ಕಾಡು ಏಂಜೆಲಿಕ (''ಏಂಜೆಲಿಕಾ ಸಿಲ್ವೆಸ್ಟ್ರಿಸ್'') | display_parents = 2 | taxon = Angelica | authority = [[Carl Linnaeus|L.]] | subdivision_ranks = | subdivision = | synonyms = {{Genus list |Agathorhiza|Raf. |Angelocarpa|Rupr. |Angelophyllum|Rupr. |Archangelica|Wolf |Callisace|Fisch. ex Hoffm. |Coelopleurum|Ledeb. |Czernaevia|Turcz. ex Ledeb. |Gomphopetalum|Turcz. |Halosciastrum|Koidz. |Homopteryx|Kitag. |Physolophium|Turcz. |Porphyroscias|Miq. |Razulia|Raf. |Rompelia|Koso-Pol. |Sphenosciadium|A.Gray }} | synonyms_ref = <ref name=POWO>{{cite web|url=https://powo.science.kew.org/taxon/urn:lsid:ipni.org:names:39657-1|title=''Angelica'' L.|access-date=20 December 2022}}</ref> }} '''ಏಂಜೆಲಿಕ''' [[ಕೊತ್ತಂಬರಿ]] ಬಳಗಕ್ಕೆ ([[:en:Apiaceae|ಏಪಿಯೇಸೀ]]) ಸೇರಿದ, ಚಿಕ್ಕಗಾತ್ರದ ಬಹುವಾರ್ಷಿಕ, ಸುಗಂಧ[[ಸಸ್ಯ]]. [[ಸಿರಿಯಾ|ಸಿರಿಯ]] ಇದರ ತವರೂರು. ದಿವ್ಯವಾದ, ಅತಿ ಮಾನುಷ ಗುಣಗಳನ್ನು ಹೊಂದಿರುವುದರಿಂದ ಇದಕ್ಕೆ ಏಂಜೆಲಿಕ ಎಂಬ ಹೆಸರು. [[ಬೇರು]] ಮತ್ತು [[ಹಣ್ಣು|ಫಲಗಳನ್ನು]] ಒಣಗಿಸಿ [[ಕೇಕ್]], ರೊಟ್ಟಿ, [[:en:Candy|ಕ್ಯಾಂಡಿ]] ಮತ್ತು ಅನೇಕ ಜನಪ್ರಿಯ [[ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)|ಮಾದಕಪಾನೀಯಗಳಿಗೆ]] ಮನಮೋಹಕ, ಆಕರ್ಷಕ, ಸುವಾಸನೆ ನೀಡಲು ಉಪಯೋಗಿಸುತ್ತಾರೆ. ಸಸ್ಯ ದಟ್ಟ ಹಸುರುಬಣ್ಣದಿಂದ ಕೂಡಿರುವುದರಿಂದ ಎಳೆಯ [[ಕುಡಿ|ಕುಡಿಗಳನ್ನು]] ಶೀತಲೀಕರಿಸಿ ಕೇಕುಗಳಿಗೆ ಅಂದ ಕೊಡಲು ಬಳಸುತ್ತಾರೆ. ಬಟ್ಟಿ ಇಳಿಸಿ ತೆಗೆದ [[ಎಣ್ಣೆ|ತೈಲವನ್ನು]] [[ಔಷಧಿ]], ಸುಗಂಧ ತೈಲಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. 1500 ವರ್ಷಗಳಿಗೂ ಮುಂಚೆಯೇ ಇದರ ಪ್ರಯೋಜನವನ್ನು ಜನ ಕಂಡುಕೊಂಡಿದ್ದರೆಂಬುದಕ್ಕೆ ದಾಖಲೆಗಳಿವೆ. ಏಂಜಿಲಿಕದ ಸಕ್ರಿಯ ಘಟಕಾಂಶಗಳು ಬೇರುಗಳು ಮತ್ತು ಬೇರುಕಾಂಡಗಳಲ್ಲಿ ಕಂಡುಬರುತ್ತವೆ.<ref>{{cite web |title=Comprehensive Guide to Angelica Species |url=http://www.meschinohealth.com/books/angelica_species |archive-url=https://web.archive.org/web/20170718063011/http://www.meschinohealth.com/books/angelica_species |archive-date=July 18, 2017 |access-date=10 July 2012 |publisher=Meschino Health}}</ref> == ಉಲ್ಲೇಖಗಳು == {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * {{cite web |date=March 2013 |title=History of Angelica |url=http://www.ourherbgarden.com/herb-history/angelica.html |publisher=Our Herb Garden}} * {{cite web |title=Plants Profile ''Angelica'' L. |url=http://plants.usda.gov/java/profile?symbol=ANGEL |work=Plants Database |publisher=USDA - NRCS |access-date=2024-07-06 |archive-date=2011-06-07 |archive-url=https://web.archive.org/web/20110607163132/http://plants.usda.gov/java/profile?symbol=ANGEL |url-status=dead }} * {{cite web |date=23 November 2012 |title=How to Take Care of Ashitaba Plant (Longevity Herb) ''Angelica'' |url=http://www.ashitabaplant.com/2012/11/how-to-take-care-of-ashitaba-plant.html |publisher=Rochkirstin Santos }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} {{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಂಜೆಲಿಕ|ಏಂಜೆಲಿಕ}} {{Interwikineeded}} [[ವರ್ಗ:ಸಸ್ಯಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] hoghc7pubtiv9ut7o28bf1a8tfkzu18 ಐಸೊಲೆಪಿಸ್ ಗ್ರಾಸಿಲಿಸ್ 0 75942 1372430 1339901 2026-04-29T18:49:33Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372430 wikitext text/x-wiki {{italic title}} {{taxobox |image = Isolepis cernua 1-OB9.jpg |regnum = [[Plantae]] |unranked_divisio = [[Angiosperms]] |unranked_classis = [[Monocots]] |unranked_ordo = [[Commelinids]] |ordo = [[Poales]] |familia = [[Cyperaceae]] |genus = ''[[Isolepis]]'' |species = '''''I. cernua''''' |binomial = ''Isolepis cernua'' |binomial_authority = (Vahl) Roem. & Schult. }} '''ಐಸೊಲೆಪಿಸ್ ಗ್ರಾಸಿಲಿಸ್''': ಹೆಚ್ಚು ತೇವಾಂಶವಿರುವ ಪ್ರದೇಶಗಳಲ್ಲಿ ಹುಲ್ಲಿನಂತೆ ಬೆಳೆಯುವ ಒಂದು ಅಲಂಕಾರಸಸ್ಯ. ಇದನ್ನು [[ಉದ್ಯಾನವನ]]ಗಳಲ್ಲೂ ಹೆಚ್ಚು ತೇವಾಂಶವಿರುವ ಇತರ ಸ್ಥಳಗಳ ಅಂಚುಗಳಲ್ಲೂ ಬೆಳೆಸುತ್ತಾರೆ. ಕೆಲವು ಸಾರಿ ಇದನ್ನು ಕುಂಡಗಳಲ್ಲೂ ಬೆಳೆಸಿ ಸಮಾರಂಭಗಳಲ್ಲಿ ಅಲಂಕಾರವಸ್ತುಗಳನ್ನಾಗಿ ಬಳಸುವುದುಂಟು. ==ವೈಜ್ಞಾನಿಕ ಹೆಸರು== [[File:Gardenology-IMG_7952_hunt10aug.jpg|thumb]] ಸೈಪರೇಸಿ ಕುಟುಂಬದ ಐಸೊಲೆಪಿಸ್ ಜಾತಿಯ ಒಂದು ಪ್ರಭೇದ.ಇದನ್ನು ಐಸೋಲೆಪಿಸ್ ಸೆರ್ನುವ ಎಂದೂ ವರ್ಗೀಕರಿಸುತ್ತಾರೆ.<ref name="Scirpus cernuus">{{cite web | url=http://plantlust.com/plants/scirpus-cernuus | title=Scirpus cernuus | accessdate=13 December 2015}}</ref> ==ಲಕ್ಷಣಗಳು== ಇದು 1'-1ಳಿ’ ಎತ್ತರ ಬೆಳೆಯುವ ಬಹುವಾರ್ಷಿಕ ಪುರ್ಣಸಸಿ. ಕಾಂಡದಲ್ಲಿ ಗಿಣ್ಣುಗಳಿವೆ. ನಡುಗಿಣ್ಣು ಟೊಳ್ಳು. ತುದಿಯಲ್ಲಿ ತುರಾಯಿ ಆಕಾರದ ಹೂಗೊಂಚಲಿದೆ. ಸಸ್ಯ ಎಳೆಯದಾಗಿದ್ದಾಗ ನೇರವಾಗಿ ನಿಂತಿದ್ದು. ವಯಸ್ಸಾದ ಅನಂತರ ಬಾಗುತ್ತದೆ. ಕೆಲವು ಸಸ್ಯಗಳಲ್ಲಿ ಎಲೆಗಳು ಇರುವುದಿಲ್ಲ, ಇದ್ದರೂ ಬಹು ಚಿಕ್ಕವಾಗಿರುತ್ತವೆ. ಸಸ್ಯದ ತುದಿಯಲ್ಲಿ ಅನೇಕ ಚೂಪು ತುದಿಯ ಸ್ಪೈಕ್ ಹೂಗೊಂಚಲುಗಳಿವೆ. ಅವುಗಳ ಮಧ್ಯೆ ಚಿಕ್ಕದಾಗಿರುವ ಉಪ ಎಲೆಗಳು ಇವೆ. ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== *[http://www.alocasia.com.au/qld_saltmarsh_plants/herbarium/grasses-rushes-and-sedge-plants/nodding-club-rush Online Field guide to Common Saltmarsh Plants of Queensland] {{Webarchive|url=https://web.archive.org/web/20091017120558/http://www.alocasia.com.au/qld_saltmarsh_plants/herbarium/grasses-rushes-and-sedge-plants/nodding-club-rush |date=2009-10-17 }} *[http://ucjeps.berkeley.edu/cgi-bin/get_JM_treatment.pl?7928,8145,8149 Jepson Manual Treatment] *[http://plants.usda.gov/java/profile?symbol=ISCE USDA Plants Profile]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} *[http://biology.burke.washington.edu/herbarium/imagecollection.php?Genus=Isolepis&Species=cernua Washington Burke Museum] {{Webarchive|url=https://web.archive.org/web/20120919010204/http://biology.burke.washington.edu/herbarium/imagecollection.php?Genus=Isolepis&Species=cernua |date=2012-09-19 }} *[http://www.efloras.org/florataxon.aspx?flora_id=1&taxon_id=242357844 Flora of North America] *[http://calphotos.berkeley.edu/cgi/img_query?query_src=photos_index&where-taxon=Scirpus+cernuus Photo gallery] {{Refimprove}} {{Interwikineeded}} [[ವರ್ಗ:ಹುಲ್ಲು]] [[ವರ್ಗ:ಸಸ್ಯಗಳು]] 32ah4g39t3dmuzpfdtqw5s6ggyj9yhl ಕನ್ನೆಸೊಪ್ಪು 0 77096 1372438 1340772 2026-04-29T21:24:07Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372438 wikitext text/x-wiki {{taxobox | name = Asiatic dayflower | image = C.communis after rain.jpg | image_caption = ''Commelina communis'' var. ''ludens'' flowers after rain | regnum = [[Plantae]] | unranked_divisio = [[Angiosperms]] | unranked_classis = [[Monocots]] | unranked_ordo = [[Commelinids]] | ordo = [[Commelinales]] | familia = [[Commelinaceae]] | subfamilia = [[Commelinoideae]] | tribus = [[Commelineae]] | genus = ''[[Commelina]]'' | species = '''''C. communis''''' | binomial = ''Commelina communis'' | binomial_authority = [[Carl Linnaeus|L.]] | range_map = Commelina communis distribution ver1.png | range_map_caption = Green = Native, Red = Introduced }} '''ಕನ್ನೆಸೊಪ್ಪು'''ಕಮಲ್ಯನೇಸೀ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಸಸ್ಯ. ಹೊಲ ಮತ್ತು ತೋಟಗಳಲ್ಲಿ ಕಳೆಯಂತೆ ಸ್ವಾಭಾವಿಕವಾಗಿ ಬೆಳೆಯುವ ಏಕವಾರ್ಷಿಕ ಸಸ್ಯ ಇದು. ==ವೈಜ್ಞಾನಿಕ ಹೆಸರು== ಇದರ ವೈಜ್ಞಾನಿಕ ನಾಮ ಕಮಲೈನ ಕಮ್ಯೂನಿಸ್. ==ಲಕ್ಷಣಗಳು== [[File:Commelina communis 003.jpg|thumb|left|The [[wikt:spathe|spathe]] at left shows two faded flowers, one on the upper and one on the lower [[wikt:cincinnus|cincinnus]]; the spathe at right has two capsules starting to form on the lower cincinnus; notice the contrasting veins on both spathes]] ಇದು ಮೂಲಿಕೆಯ (ಶಾಕ) ರೂಪದಲ್ಲಿ ಸು. 1' ಎತ್ತರಕ್ಕೆ ಬೆಳೆಯುತ್ತದೆ. ನೆಲದಲ್ಲಿಯೇ ಹರಡಿ ಬಹುವಾಗಿ ಕವಲೊಡೆದು ಬೆಳೆಯುವ ಗಿಣ್ಣುಗಳಿಂದ ಕೂಡಿದ ಕಾಂಡವಿದೆ. ಎಲೆಗಳು ಸರಣ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಥವಾ ದೀರ್ಘವೃತ್ತದಂತೆ. ಎಲೆಯ ಅಂಚು ಅಲೆಯಂತಿದೆ. ತುದಿ ಮೊನಚಾಗಿದೆ. ಎಲೆಗಳ ಬುಡವನ್ನು ಪೊರೆಯಂಥ ರಚನೆ ಆವರಿಸಿರುತ್ತದೆ. ಹೂ ಬಿಡುವ ಕಾಲದಲ್ಲಿ ಕಾಂಡದ ಬುಡದ ಗಿಣ್ಣುಗಳಿಂದ ಹೂಗೊಂಚಲುಗಳು ಮೂಡುತ್ತವೆ. ಅವು ಮಧ್ಯಾರಂಭಿ (ಸೈಮೋಸ್) ಮಾದರಿಯವು. ಹೂ ಗೊಂಚಲನ್ನು ಆಲಿಕೆಯಾಕಾರದ ಕವಚ (ಸ್ಪೇತ್) ಆವರಿಸಿದೆ. ಹೂಗಳು ದ್ವಿಲಿಂಗಿಗಳು; ನೀಲಿ ಬಣ್ಣದವು. ಪುಷ್ಪಪತ್ರಗಳು ಮೂರು, ಬಿಡಿಬಿಡಿಯಾಗಿವೆ. ಹೂದಳಗಳು ಮೂರು. ಇವುಗಳಲ್ಲಿ ಎರಡು ದೊಡ್ಡವು. ಕೆಲವೊಮ್ಮೆ ಮೂರನೆಯ ದಳ ಇಲ್ಲದಿರಬಹುದು. ಕೇಸರಗಳು 3, ಇವುಗಳಲ್ಲಿ ಸಾಮಾನ್ಯವಾಗಿ ಎರಡು ಬರಡು ಕೇಸರಗಳು ಅಂಡಾಶಯ ಉಚ್ಚಸ್ಥಾನದ್ದು (ಸುಪೀರಿಯರ್) ಮೂರು ಕೋಣೆಗಳನ್ನೊಳಗೊಂಡಿದೆ. ಪ್ರತಿಕೋಣೆಯಲ್ಲಿ 1-2 ಅಂಡಕಗಳಿವೆ. ಕೆಲವು ಬಗೆಗಳಲ್ಲಿ ಒಂದು ಕೋಣೆ ಇರುವುದಿಲ್ಲ. ಫಲ ಕೋಣೆಗಭಿಮುಖವಾಗಿ ಒಡೆಯುವಂಥ ಸಂಪುಟ ಮಾದರಿಯದು (ಕ್ಯಾಪ್ಸ್ಯುಲ್). ==ಉಪಯೋಗಗಳು== [[File:Suzuki Harunobu 001.jpg|thumb|right|Ukiyo-e woodcut by [[Suzuki Harunobu]]; the blue pigment used on the [[kimono]] is believed to be ''aigami'' made from petals of the Asiatic dayflower; the alternative would be ''ai'' derived from ''[[Polygonum tinctorum]]'']] ಕನ್ನೆಗಿಡದ ಎಳೆಯ ಎಲೆ ಮತ್ತು ಕಾಂಡವನ್ನು ಸೊಪ್ಪು ತರಕಾರಿಯಾಗಿ ಉಪಯೋಗಿಸುತ್ತಾರೆ. ಇದು ಜಾನುವಾರುಗಳಿಗೆ ಉತ್ತಮವಾದ ಮೇವೂ ಹೌದು.[[ಜಪಾನ್]] ದೇಶದಲ್ಲಿ ಇದನ್ನು ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.[[ಭಾರತ]] ಮತ್ತು [[ಚೀನಾ]]ದಲ್ಲಿ ಇದನ್ನು ತರಕಾರಿಯಾಗಿಯೂ ಉಪಯೋಗಿಸುತ್ತಾರೆ.<ref name=mansfeld>{{citation| title=Mansfeld's Encyclopedia of Agricultural and Horticultural Crops| last=Hanelt| first=Peter; Büttner, R.; Mansfeld, Rudolf; Kilian, Ruth| publisher=Springer| year=2001| isbn=3-540-41017-1| page=2414}}</ref> ==ಅಯುರ್ವೇದ ಔಷಧವಾಗಿ== ಆಯುರ್ವೇದ ಔಷಧಿಗಳಲ್ಲೂ ಇದರ ಬಳಕೆಯಿದೆ. ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== * [http://www.missouriplants.com/Bluealt/Commelina_communis_page.html Profile at Flora of Missouri Webpage] {{Webarchive|url=https://web.archive.org/web/20160303191724/http://www.missouriplants.com/Bluealt/Commelina_communis_page.html |date=2016-03-03 }} * [http://plants.usda.gov/java/profile?symbol=COCO3 Profile at USDA PLANTS Database]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} * [http://www.efloras.org/object_page.aspx?object_id=11002&flora_id=1 Distribution Map in North America from Flora of North America] * [http://www.efloras.org/object_page.aspx?object_id=60407&flora_id=2 Illustration from Flora of China] * [http://www.newcrops.uq.edu.au/listing/species_pages_C/Commelina_communis.htm List of Publications Mentioning ''Commelina communis''] {{Webarchive|url=https://web.archive.org/web/20110519121701/http://www.newcrops.uq.edu.au/listing/species_pages_C/Commelina_communis.htm |date=2011-05-19 }} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನೆಸೊಪ್ಪು}} {{Refimprove}} {{Interwikineeded}} [[ವರ್ಗ:ಸಸ್ಯಗಳು]] [[ವರ್ಗ:ಔಷಧೀಯ ಸಸ್ಯಗಳು]] [[ವರ್ಗ:ಆಯುರ್ವೇದ]] 4fsynhqdc1hkcm9en55w5wpurtx7sq5 ಕ್ಯಾಮಿಯೊ ಬೆನ್ಸೊ 0 78271 1372481 1343897 2026-04-30T07:53:20Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372481 wikitext text/x-wiki {{Infobox prime minister | honorific_suffix = | name = Camillo Benso, Count of Cavour | image = Camillo Benso Cavour di Ciseri.jpg | monarch = [[Victor Emmanuel II of Italy|Victor Emmanuel II]] | order = [[List of Prime Ministers of Italy|1st]] [[Prime Minister of Italy]] | monarch = [[Victor Emmanuel II of Italy|Victor Emmanuel II]] | predecessor = ''Position established'' | successor = [[Bettino Ricasoli]] | term_start = 23 March 1861 | term_end = 6 June 1861 | order2 = [[Italian Minister of Foreign Affairs]] | primeminister2 = ''Himself'' | term_start2 = 23 March 1861 | term_end2 = 6 June 1861 | predecessor2 = ''Position established'' | successor2 = Bettino Ricasoli | order3 = [[Regia Marina|Italian Minister of the Navy]] | primeminister3 = ''Himself'' | term_start3 = 23 March 1861 | term_end3 = 6 June 1861 | predecessor3 = ''Position established'' | successor3 = [[Luigi Federico Menabrea|Luigi Federico, Count Menabrea]] | order4 = [[List of prime ministers of the Kingdom of Sardinia|Prime Minister of the Kingdom of Sardinia]] | term_start5 = 4 November 1852 | term_end5 = 19 July 1859 | monarch5 = Vittorio Emanuele II | predecessor5 = [[Massimo d'Azeglio]] | successor5 = [[Alfonso Ferrero La Marmora]] | term_start4 = 21 January 1860 | term_end4 = 23 March 1861 | monarch4 = Vittorio Emanuele II | predecessor4 = [[Alfonso Ferrero La Marmora]] | successor4 = ''Position abolished'' | birth_date = {{Birth date|1810|8|10|mf=y}} | death_date = {{Death date and age|1861|6|6|1810|8|10|mf=y}} | birth_place = [[Turin]], [[First French Empire]] | death_place = [[Turin]], [[Kingdom of Italy (1861–1946)|Kingdom of Italy]] | nationality = Italian | party = [[Moderate Party (Italy)|Moderate Party]]<br>{{small|(1848–1861)}}<br>[[Historical Right]]<br>{{small|(1861)}} | religion = [[Roman Catholic]] | signature = Camillo Benso, conte di Cavour Signature.svg }} '''ಕ್ಯಾಮಿಯೊ ಬೆನ್ಸೊ'''[[ಇಟಲಿ]]ಯ ಪೀಡ್ ಮಾಂಟ್ ರಾಜ್ಯದ ರಾಜನೀತಿಜ್ಞ ಮತ್ತು ಇಟಲಿಯ ಏಕೀಕರಣದ ಶಿಲ್ಪಿ.<ref>[http://biography.yourdictionary.com/conte-di-cavour Camillo Benso, Conte di Cavour (Italian statesman)] {{Webarchive|url=https://web.archive.org/web/20150503071927/http://biography.yourdictionary.com/conte-di-cavour |date=2015-05-03 }}. biography.yourdictionary.com</ref> ==ಬಾಲ್ಯ ಮತ್ತು ಜೀವನ== 1810ರಲ್ಲಿ ಟ್ಯೂರಿನ್‍ನಲ್ಲಿ ಶ್ರೀಮಂತ ಮನೆತನವೊಂದರಲ್ಲಿ ಜನಿಸಿ ಸೈನ್ಯ ಶಿಕ್ಷಣಪಡೆದು ಸೈನ್ಯದ ಯಾಂತ್ರಿಕ ವಿಭಾಗದಲ್ಲಿ ಸೇರಿದ. ಆದರೆ ತನ್ನ ಪ್ರಗತಿಪರ ಅಭಿಪ್ರಾಯಗಳಿಂದ ವರಿಷ್ಠರ ವಿರೋಧ ಗಳಿಸಿ 1831ರಲ್ಲಿ ಸೈನ್ಯದಿಂದ ಹೊರಬಂದು, ಮುಂದಿನ 15 ವರ್ಷಗಳನ್ನು ಲೆರಿಯಲ್ಲಿದ್ದ ತನ್ನ ತಂದೆಯ ಆಸ್ತಿಪಾಸ್ತಿಗಳ ವ್ಯವಸ್ಥೆಯಲ್ಲಿ ನಿರತನಾದ ನೂತನ ಕೃಷಿ ವಿಧಾನಗಳಲ್ಲೂ ಪಶುಪಾಲನೆಯಲ್ಲೂ ಹೆಚ್ಚಿನ ಆಸಕ್ತಿ ವಹಿಸಿದ. ಆರ್ಥಿಕ ಮತ್ತು ಕೈಗಾರಿಕಾ ಪ್ರಗತಿಗೆ ಸಾಧಕವಾದ ಮತ್ತು ರಾಜನೀತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈತ ಅಭ್ಯಸಿಸಿದನಲ್ಲದೆ ಹಲವಾರು ಬಾರಿ ಇಂಗ್ಲೆಂಡ್ ಪ್ರಾನ್ಸ್‍ಗಳಿಗೆ ಭೇಟಿನೀಡಿ ಅಲ್ಲಿಯ ರಾಜ್ಯಪದ್ಧತಿಗಳನ್ನು ತಿಳಿದುಕೊಂಡ. ==ಹೋರಾಟದ ಬದುಕು== [[File:FURNE FILS & H- TOURNIER - PARIS - Camillo Benso conte di Cavour.jpg|thumb|left|150px|An early portrait of Cavour.]] 1842ರಲ್ಲಿ ಟ್ಯೂರಿನ್ ನಗರದಲ್ಲಿ ಒಂದು ವ್ಯವಸಾಯ ಸಂಘವನ್ನು ಕಾವೂರ್ ಸ್ಥಾಪಿಸಿದ. ಚಾರಲ್ಸ್ ಆಲ್ಬರ್ಟ್ ದೊರೆ ಇದರ ಪೋಷಕ. ಇಟಲಿಯ ಏಕೀಕರಣವಾಗಬೇಕು. ವ್ಯಾಪಾರಾಭಿವೃದ್ಧಿಯಾಗಬೇಕು, ನೂತನ ರೈಲ್ವೆ ಮಾರ್ಗಗಳ ನಿರ್ಮಾಣಬೇಕು-ಎಂದು ಈತ ಮನವಿಗಳನ್ನು ಹೊರಡಿಸಿದ್ದು ಈ ಸಂಸ್ಥೆಯ ಮೂಲಕ. ಕ್ರೈಸ್ತಮಂಡಲಿಯ ಹತೋಟಿಯಿಂದ ವಿಮೋಚನೆಗಾಗೂ ವಾಕ್ ಸ್ವಾತಂತ್ರ್ಯಕ್ಕಾಗೂ ಹೋರಾಡಿದ. 1847ರಲ್ಲಿ ಈತ ಆರಂಭಿಸಿದ ''ರಿಸಾರ್ಜಿಮೆಂಟೊ'' ಪತ್ರಿಕೆ ಇವನ ರಾಜಕೀಯ ವಿಚಾರಗಳ ಪ್ರಚಾರಕ್ಕೆ ಮೀಸಲಾಯಿತು. ಪೀಡ್ ಮಾಂಟನಲ್ಲಿ ಇಂಗ್ಲಿಷ್ ಸಂವಿಧಾನದವನ್ನು ಆಚರಣೆಗೆ ತರಬೇಕೆಂದು ಪತ್ರಿಕೆಯ ಮೂಲಕ ಪ್ರಚಾರಮಾಡಿದ. ಪತ್ರಿಕಾಸ್ವಾತಂತ್ರ್ಯದ ಸ್ಥಾಪನೆ ಮತ್ತು ನಿರಂಕುಶ ನ್ಯಾಯಮಂಡಳಿಗಳ ರದ್ದಿಗಾಗಿ ಇವನು ಬಹುವಾಗಿ ಶ್ರಮಿಸಿದ. 1848ರಲ್ಲಿ ಚಾರಲ್ಸ್ ಆಲ್ಬರ್ಟ್ ಪೀಡ್‍ಮಾಂಟಿನಲ್ಲಿ ಹೊಸ ಸಂವಿಧಾನವನ್ನೂ ಪಾರ್ಲಿಮೆಂಟನ್ನೂ ಜಾರಿಗೆ ತಂದಾಗ ಕಾವೂರನಿಗೆ ಸಂತೋಷವಾಯಿತು. ಪೀಡ್‍ಮಾಂಟಿನ ಪಾರ್ಲಿಮೆಂಟಿಗೆ ಟ್ಯೂರಿನ್ ನಗರದ ಸದಸ್ಯನಾಗಿ 1849ರ ಜೂನ್ ತಿಂಗಳಲ್ಲಿ ಕಾವೂರ್ ಆಯ್ಕೆ ಹೊಂದಿದ. ಆಗ ಉಗ್ರಗಾಮಿಗಳು ಜೋಸೆಫ್ ಮ್ಯಾಟ್‍ಜಿóನಿಯ ನೇತೃತ್ವದಲ್ಲಿ ರಾಜಪ್ರಭುತ್ವವನ್ನು ವಿರೋಧಿಸುತ್ತಿದ್ದರು. ಕಾವೂರ್ ಇದನ್ನು ಖಂಡಿಸಿದನಲ್ಲದೆ ಆಸ್ಟ್ರಿಯದ ವಿರುದ್ಧ ಯುದ್ಧದಲ್ಲಿ ತೊಡಗಿದ್ದ ಚಾರಲ್ಸ್ ಆಲ್ಬರ್ಟ್ ಬೆಂಬಲ ನೀಡಿದ. ==ಅಧಿಕಾರ== [[File:Camillo benso Conte di Cavour iii.jpg|left|250px|thumb|Official portrait of Camillo Benso in 1852.]] 1850ರಲ್ಲಿ ಕಾವೂರನಿಗೆ ಪೀಡ್‍ಮಾಂಟಿನ ಮಂತ್ರಿಮಂಡಲದಲ್ಲಿ ಒಂದು ಸ್ಥಾನ ಲಭ್ಯವಾಯಿತು. ವಾಣಿಜ್ಯ ಮತ್ತು ವ್ಯವಸಾಯ ಖಾತೆಗಳನ್ನು ಇವನಿಗೆ ನೀಡಲಾಯಿತು. ಇವನ ಅಧಿಕಾರದ ಕಾಲದಲ್ಲಿ [[ಇಂಗ್ಲೆಂಡ್]] ಮತ್ತು [[ಫ್ರಾನ್ಸ್]] ದೇಶಗಳೊಡನೆ ವಾಣಿಜ್ಯ ಒಪ್ಪಂದಗಳಾದುವು. ರೈಲು ಮಾರ್ಗಗಳನ್ನು ವಿಸ್ತರಿಸಲಾಯಿತು. 1854ರಲ್ಲಿ ಪೀಡ್‍ಮಾಂಟಿನ ಪ್ರಧಾನಮಂತ್ರಿಯಾಗಿ ನೇಮಕವಾಗಿ, ಸಾಯುವವರೆಗೂ (1862ರ ಸ್ಥಾನದಲ್ಲಿ ಮುಂದುವರಿದ, ನಡುವೆ ಕೆಲವು ವಾರಗಳ ವಿನಾ). ಪೀಡ್ ಮಾಂಟಿನ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಈತ ದೊಡ್ಡ ರಾಜಕಾರಣಿ ಮತ್ತು ವ್ಯವಹಾರಪಟುವೆಂದು ಹೆಸರು ಗಳಿಸಿ, [[ಆಸ್ಟ್ರಿಯ]]ದ ದಬ್ಬಾಳಿಕೆಗೆ ಒಳಗಾಗಿದ್ದ ಇಟಲಿಯ ಏಕೀಕರಣವನ್ನೂ ಸ್ವಾತಂತ್ರ್ಯವನ್ನೂ ಸಾಧಿಸಿದ. ಈ ಉದ್ದೇಶ ಸಾಧನೆಗಾಗಿ ಆಸ್ಟ್ರಿಯವನ್ನು ಇಟಲಿಯಿಂದ ಹೊಡೆದೋಡಿಸುವುದು. ಅನಿವಾರ್ಯವೆಂದೂ ಇದನ್ನು ಸಾಧಿಸಲು ಇಟಲಿಗೆ ಇತರ ಬಲಿಷ್ಠ ರಾಷ್ಟ್ರಗಳ ಬೆಂಬಲ ಅತ್ಯಂತ ಆವಶ್ಯಕವೆಂದೂ ಇವನು ತಿಳಿದಿದ್ದ. ಇದಕ್ಕೆ ವ್ಯವಸ್ಥಾಬದ್ದ ಆಡಳಿತ ಮತ್ತು ಪ್ರಗತಿಶೀಲ ಪ್ರಭುವನ್ನು ಹೊಂದಿದ್ದ ಪೀಡ್‍ಮಾಂಟ್ ಇಟಲಿಯ ನೇತೃತ್ತ್ವ ವಹಿಸಬೇಕಾಗಿತ್ತು. ಪೀಡ್‍ಮಾಂಟಿನ ಕೈಗಾರಿಕೆ, ವಾಣಿಜ್ಯಗಳನ್ನು ಉತ್ತಮಗೊಳಿಸಿ, ಆಡಳಿತ ಪದ್ಧತಿಯನ್ನು ಸುಧಾರಿಸಿ, ಪ್ರಗತಿಪರ ರಾಜ್ಯವನ್ನಾಗಿ ಮಾಡಿ, ಇತರ ಪ್ರಾಂತ್ಯಗಳ ಜನ ಪೀಡ್‍ಮಾಂಟಿನ ಮುಂದಾಳುತನವನ್ನು ಅಪೇಕ್ಷಿಸುವಂತಾದುದಕ್ಕೆ ಕಾವೂರನ ಪ್ರಯತ್ನವೇ ಕಾರಣ. ==ಇಟಲಿಯ ಏಕೀಕರಣದಲ್ಲಿ ಪಾತ್ರ== [[File:Garibaldiecavour.JPG|thumb|right|[[Giuseppe Garibaldi|Garibaldi]] and Cavour making Italy in a satirical cartoon of 1861.]] [[ಆಸ್ಟ್ರಿಯ]]ದ ವಿರುದ್ಧ ಪೀಡ್‍ಮಾಂಟಿಗೆ ನೆರವು ನೀಡಬಹುದಾಗಿದ್ದ ಪ್ರಬಲರಾಷ್ಟ್ರಗಳೆಂದರೆ ಬ್ರಿಟನ್ ಮತ್ತು ಫ್ರಾನ್ಸ್. ಯೂರೋಪಿನ ರಾಜಕೀಯದಲ್ಲಿ ಕೈಹಾಕಲು ಬ್ರಿಟನ್ನಿಗೆ ಆಸಕ್ತಿಯಿರಲಿಲ್ಲ. ಆದ್ದರಿಂದ ಇಟಲಿಯ ಭವಿಷ್ಯ ಫ್ರಾನ್ಸನ್ನು ಅವಲಂಬಿಸಿದೆಯೆಂಬುದು ಕಾವೂರನ ತೀರ್ಮಾನವಾಗಿತ್ತು. ಫ್ರಾನ್ಸಿನ ಚಕ್ರವರ್ತಿ ಮೂರನೆಯ [[ನೆಪೋಲಿಯನ್]] ಮಹತ್ವಾಕಾಂಕ್ಷಿಯೂ ಸಾಹಸಿಯೂ ಆಗಿದ್ದ. ಅವನ ಒಲವನ್ನು ಪಡೆಯುವುದೇ ಕಾವೂರನ ಧ್ಯೇಯವಾಯಿತು. 1855ರಲ್ಲಿ ಅಂಥ ಒಂದು ಅವಕಾಶ ಲಭಿಸಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು [[ರಷ್ಯ]]ದ ವಿರುದ್ಧ [[ಕ್ರಿಮಿಯ]] ಯುದ್ಧದಲ್ಲಿ ತೊಡಗಿದ್ದವು. ಕಾವೂರ್ ತನ್ನ ಮಂಡಲಿಗೂ ತಿಳಿಸದೆ, ದೊರೆ ವಿಕ್ಟರ್ ಎಮಾನ್ಯುಯೆಲನ ಅನುಮತಿ ಪಡೆದು ಬೇಷರತ್ತಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ಸಹಾಯಕ್ಕೆ ಪೀಡ್‍ಮಾಂಟ್ ಸೈನಿಕರನ್ನು ಕಳುಹಿಸಿಕೊಟ್ಟ. [[ಕ್ರಿಮಿಯ ಯುದ್ಧ]]ದಲ್ಲಿ ರಷ್ಯಕ್ಕೆ ಸೋಲುವುಂಟಾಯಿತು. 1856ರಲ್ಲಿ ಪ್ಯಾರಿಸಿನಲ್ಲಿ ನಡೆದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಲು ಕಾವೂರನಿಗೆ ಆಹ್ವಾನ ಬಂತು. ಆ ಸದವಕಾಶವನ್ನುಪಯೋಗಿಸಿಕೊಂಡು ಕಾವೂರ್ ಇಟಲಿಯ ಭವಿಷ್ಯವನ್ನು ಕುರಿತು ಚರ್ಚಿಸಿದ. ಎರಡು ವರ್ಷಗಳ ಅನಂತರ ಕಾವೂರನಿಗೆ ಪ್ರತಿಫಲ ದೊರೆಯಿತು. ಮೂರನೆಯ ನೆಪೋಲಿಯನ್ ಮತ್ತು ಕಾವೂರ್ ಇವರು ಪ್ಲಾಂಬೆಯರ್ಸ್‍ನಲ್ಲಿ 1858ರ ಜುಲೈಯಲ್ಲಿ ಪರಸ್ಪರ ಸಂಧಿಸಿ ಈ ಬಗ್ಗೆ ಸಂಧಾನ ನಡೆಸಿದರು. ಇಟಲಿಯನ್ನು ಆಸ್ಟ್ರಿಯದ ಆಳ್ವಿಕೆ ಮತ್ತು ಪ್ರಭಾವದಿಂದ ಸಂಪೂರ್ಣವಾಗಿ ವಿಮೋಚನೆಗೊಳಿಸುವ ಉದ್ದೇಶದಿಂದ ಅದರ ವಿರುದ್ಧ ಯುದ್ಧ ಹೂಡಲು ರಹಸ್ಯ ಒಪ್ಪಂದಕ್ಕೆ ಬಂದರು. ಇಟಲಿಯಲ್ಲಿ ಆಸ್ಟ್ರಿಯದ ಆಳ್ವಿಕೆಗೆ ಒಳಗಾಗಿದ್ದ ಲಂಬಾರ್ಡಿ ಮತ್ತು ವೆನೀಷಿಯವನ್ನೂ ಪೋಪನ ರಾಜ್ಯದ ಒಂದು ಭಾಗವನ್ನೂ ಪೋಪನ ಅಧ್ಯಕ್ಷತೆಯಲ್ಲಿ ಒಂದುಗೂಡಿಸಬೇಕೆಂದೂ ನಿರ್ಣಯ ಮಾಡಲಾಯಿತು. ನೆಪೋಲಿಯನನ ಸಹಾಯಕ್ಕೆ ಪ್ರತಿಫಲವಾಗಿ ಸವಾಯ್ ಮತ್ತು ನೈಸ್ ಪ್ರದೇಶಗಳನ್ನು ಫ್ರಾನ್ಸಿಗೆ ಕೊಡಬೇಕಾಗಿತ್ತು. ಸೂಕ್ತ ಸಮಯದಲ್ಲಿ, ಆಸ್ಟ್ರಿಯದ ವಿರುದ್ಧ ನೆಪೋಲಿಯನ್ ಯುದ್ಧ ಪ್ರಾರಂಭಿಸುವುದಾಗಿಯೂ ಇದಕ್ಕಾಗಿ ನೆಪೋಲಿಯನ್ ಇನ್ನೂರು ಸಾವಿರ ಸೈನಿಕರನ್ನು ಒದಗಿಸಬೇಕೆಂದೂ ಪೀಡ್‍ಮಾಂಟ್ ರಾಜ್ಯ ನೂರು ಸಾವಿರ ಸೈನಿಕರನ್ನು ಒದಗಿಸಬೇಕೆಂದೂ ತೀರ್ಮಾನಿಸಲಾಯಿತು. ಈ ಒಡಂಬಡಿಕೆಯಂತೆ ಪೀಡ್‍ಮಾಂಟ್ ಯುದ್ಧಸನ್ನದ್ಧವಾಗುತ್ತಿದ್ದಾಗ 1859ರ ಏಪ್ರಿಲ್ 23ರಂದು ಆಸ್ಟ್ರಿಯದಿಂದ ಅದಕ್ಕೆ ಎಚ್ಚರಿಕೆ ಬಂತು. 3 ದಿನಗಳೊಳಗೆ ಶಸ್ತ್ರತ್ಯಾಗ ಮಾಡದಿದ್ದರೆ ಯುದ್ಧ ಅನಿವಾರ್ಯವೆಂದು ಅದು ತಿಳಿಸಿತು. ಪೀಡ್‍ಮಾಂಟ್ ಆ ಬೆದರಿಕೆಗೆ ಸೊಪ್ಪುಹಾಕಲಿಲ್ಲ, ಏಪ್ರಿಲ್ 26ರಂದು ಯುದ್ಧ ಪ್ರಾರಂಭವಾಯಿತು. ಏಪ್ರಿಲ್ 29ರಂದು ನೆಪೋಲಿಯನ್ ಆಸ್ಟ್ರಿಯದ ವಿರುದ್ಧ ಯುದ್ಧ ಘೋಷಣೆ ಮಾಡಿದ. ಪೀಡ್‍ಮಾಂಟಿನ ಪಾರ್ಲಿಮೆಂಟು ದೊರೆ ವಿಕ್ಟರ್ ಎಮಾನ್ಯುಯೆಲನನ್ನು ಸರ್ವಾಧಿಕಾರಿಯಾಗಿ ನೇಮಿಸಿ ವಿಸರ್ಜನೆಗೊಂಡಿತು. ಮಾಗೆಂಟ ಮತ್ತು ಸಾಲ್ಟೆರಿನೊ ಕದನಗಳಲ್ಲಿ ಆಸ್ಟ್ರಿಯ ಪರಾಭವಗೊಂಡಿತು. ನೆಪೋಲಿಯನ್ ಲಂಬಾರ್ಡಿಯನ್ನು ಆಕ್ರಮಿಸಿಕೊಂಡ. ಇಟಲಿಯಲ್ಲಿ ಆಸ್ಟ್ರಿಯದ ಅಧೀನದಲ್ಲಿ ವೆನೀಷಿಯ ಮಾತ್ರ ಉಳಿದಿತ್ತು. ಆದರೆ ನೆಪೋಲಿಯನ್ ಕಾವೂರನಿಗೆ ತಿಳಿಸದೆಯೇ ಯುದ್ಧ ನಿಲ್ಲಿಸಿ, ಆಸ್ಟ್ರಿಯದ ಚಕ್ರವರ್ತಿ ಫ್ರಾನ್ಸಿಸ್ ಜೋಸೆಫ್‍ನೊಡನೆ ವಿಲ್ಲ ಫ್ರಾಂಕ ಒಪ್ಪಂದ ಮಾಡಿಕೊಂಡ. ಇದರ ಮುಖ್ಯ ಷರತ್ತುಗಳಿವು : 1 ಆಸ್ಟ್ರಿಯದ ಅಧೀನದಲ್ಲಿ ವೆನೀಷಿಯ ಮಾತ್ರ ಉಳಿಯತಕ್ಕದ್ದು. 2 ಲಂಬಾರ್ಡಿ ಪೀಡ್ ಮಾಂಟಿಗೆ ಸೇರಬೇಕು. 3 ಇಟಲಿಯ ಉಳಿದ ರಾಜ್ಯಗಳ ಒಕ್ಕೂಟ ಸ್ಥಾಪನೆಯಾಗಬೇಕು. ನೆಪೋಲಿಯನನ ಈ ಅನಿರೀಕ್ಷಿತ ನಡತೆಗೆ ಹಲವು ಕಾರಣಗಳಿದ್ದುವು. ಆಸ್ಟ್ರಿಯವನ್ನು ಸಂಪೂರ್ಣವಾಗಿ ಸೋಲಿಸಲು ಇದ್ದ ತೊಂದರೆಗಳು ಅವನಿಗೆ ಗೊತ್ತಿದ್ದವು. ಆವರೆಗಿನ ತನ್ನ ಜಯಗಳು ನಿರ್ಣಾಯಕವಲ್ಲವೆಂದೂ ಸಂಪದ್ಭರಿತ ದೇಶವಾದ ಆಸ್ಟ್ರಿಯದೊಂದಿಗೆ ದೀರ್ಘ ಹೋರಾಟಕ್ಕೆ ತಾನು ಮಾಡಿಕೊಂಡಿದ್ದ ಸಿದ್ಧತೆ ಸಾಲದೆಂದೂ ಅವನು ಮನಗಂಡಿದ್ದ. ಇದಲ್ಲದೆ ಆಸ್ಟ್ರಿಯದ ನೆರವಿಗೆ ರಷ್ಯ ಬರುವ ಸಾಧ್ಯತೆಯಿತ್ತು. ಇಟಲಿಯ ಏಕೀಕರಣವಾಗಿ ಅದು ಪ್ರಾಬಲ್ಯ ಗಳಿಸಿದರೆ, ಫ್ರಾನ್ಸ್ ದೇಶಕ್ಕೆ ಅಪಾಯ ಒದಗಬಹುದೆಂದೂ ಅವನು ಯೋಚಿಸಿದ. ಒಪ್ಪಂದದ ಸುದ್ದಿ ಕಾವೂರನಿಗೆ ಸಿಡಿಲಿನೋಪಾದಿಯಲ್ಲಿ ಬಂತು. ಇದರಿಂದ ಇವನ ಆಶಾಭಂಗವಾಯಿತು. ಫ್ರಾನ್ಸಿನ ವಿರುದ್ಧ ತೀವ್ರಕ್ರಮ ತೆಗೆದುಕೊಳ್ಳಬೇಕೆಂದು ವಿಕ್ಟರ್ ಎಮಾನ್ಯುಯೆಲನಿಗೆ ಕಾವೂರ್ ಸೂಚಿಸಿದ. ಎಮಾನ್ಯುಯೆಲ್ ಒಪ್ಪಲಿಲ್ಲ. ಕಾವೂರ್ ಮುಖ್ಯಮಂತ್ರಿತ್ವಕ್ಕೆ ರಾಜೀನಾಮೆ ಕೊಟ್ಟು ಸ್ವಿಟ್ಜರ್ಲೆಂಡಿಗೆ ತೆರಳಿದ. ಆಸ್ಟ್ರಿಯದೊಡನೆ ಯುದ್ಧ ನಡೆಯುತ್ತಿದ್ದಾಗ ಇಟಲಿಯ ಪೋಪನ ರಾಜ್ಯಕ್ಕೆ ಸೇರಿದ್ದ ರೊಮಾನಾ, ಮೊಡೇನಾ, ಪಾರ್ಮ ಮತ್ತು ಟಸ್ಕನಿಗಳ ಜನ ಬಂಡಾಯವೆದ್ದು ನಿರಂಕುಶ ಪ್ರಭುತ್ವವನ್ನು ಅಂತ್ಯಗೊಳಿಸಿದರು; ತಾವು ಪೀಡ್‍ಮಾಂಟ್ ರಾಜ್ಯಕ್ಕೆ ಸೇರಬೇಕೆಂಬುದು ಅವರ ಅಭಿಮತವಾಗಿತ್ತು. ವಿಕ್ಟರ್ ಎಮಾನ್ಯುಯೆಲ್ ಇದಕ್ಕೆ ಒಪ್ಪಿದ. ಈ ಎಲ್ಲ ರಾಜ್ಯಗಳೂ ಸೇರಿದ ಸಂಯುಕ್ತ ಪಾರ್ಲಿಮೆಂಟಿನ ಪ್ರಥಮ ಅಧಿವೇಶನವನ್ನು 1860ರ ಏಪ್ರಿಲ್ 2ರಂದು ಟ್ಯೂರಿನ್ ನಗರದಲ್ಲಿ ಪ್ರಾರಂಭಿಸಿದ. ಹೀಗೆ ಇಟಲಿಯ ಏಕೀಕರಣ ಸಾಧಿಸಿತು. ಸವಾಯ್ ಮತ್ತು ನೈಸ್ ನಗರಗಳು ಫ್ರಾನ್ಸಿಗೆ ದೊರಕಿದುವು. ಇಟಲಿಯ ನೇಪಲ್ಸಿನಲ್ಲಿ ರಾಜ್ಯವನ್ನಾಳುತ್ತಿದ್ದ ಎರಡನೆಯ ಫ್ರಾನ್ಸಿಸ್ ನಿರಂಕುಶ ಪ್ರಭುವಾಗಿದ್ದ. ನೇಪಲ್ಸಿನ ಆಡಳಿತಕ್ಕೆ ಸೇರಿದ ಸಿಸಿಲಿ ದ್ವೀಪವಾಸಿಗಳು 1869ರಲ್ಲಿ ದಂಗೆ ಎದ್ದಾಗ ಇಟಲಿಯ ದಳಪತಿ ಗಾರಿವಾಲ್ಡಿ ಜನತೆಯ ಪರವಾಗಿ ತನ್ನ ಸ್ವಂತ ಪಡೆಯನ್ನು ತೆಗೆದುಕೊಂಡು ಹೋಗಿ ಫ್ರಾನ್ಸಿಸನನ್ನು ಸಿಸಿಲಿಯಲ್ಲಿ ಸೋಲಿಸಿ ನೇಪಲ್ಸ್ ನಗರವನ್ನು ವಶಪಡಿಸಿಕೊಂಡು ವಿಕ್ಟರ್ ಎಮಾನ್ಯುಯೆಲನ ಹೆಸರಿನಲ್ಲಿ ಸರ್ವಾಧಿಕಾರಿಯಾದ. ಪೋಪನ ರಕ್ಷಣೆಯಲ್ಲಿದ್ದ ಮತ್ತು ಫ್ರಾನ್ಸಿನ ರಕ್ಷಣೆ ಪಡೆದಿದ್ದ [[ರೋಮ್]] ನಗರವನ್ನು ಮುತ್ತುವ ಸಿದ್ಧತೆ ನಡೆಸಿದ. ರೋಮಿಗೆ ಮುತ್ತಿಗೆ ಹಾಕಿದರೆ ಫ್ರಾನ್ಸಿನೊಡನೆ ಯುದ್ಧ ಅನಿವಾರ್ಯವಾಗುತ್ತಿತ್ತು. ಈ ಅಪಾಯವನ್ನು ತಪ್ಪಿಸಲು ಕಾವೂರ್ ಪುನಃ ಮುಖ್ಯಮಂತ್ರಿಯಾಗಿ, ಗಾರಿಬಾಲ್ಡಿಯಿಂದ ನೇತೃತ್ವ ವಹಿಸಿಕೊಂಡ. ರೋಮ್ ನಗರಕ್ಕೆ ಮಾತ್ರ ಮುತ್ತಿಗೆ ಹಾಕದೆ, ಪೋಪನ ಸೈನ್ಯವನ್ನು ಕ್ಯಾಸ್ಟಲ್‍ಫಿಡರ್ಡೊದಲ್ಲಿ ಸೋಲಿಸಿದ. ಅಂಬ್ರಿಯಾ ಪ್ರದೇಶ ಇಟಲಿಯ ವಶವಾಯಿತು. 1861ರ ಮಾರ್ಚಿ 17ರಂದು ಎರಡನೆಯ ವಿಕ್ಟರ್ ಎಮಾನ್ಯುಯೆಲನನ್ನು ಇಟಲಿಯ ಪ್ರಭುವೆಂದು ಘೋಷಿಸಲಾಯಿತು. ==ಮರಣ== ಇಟಲಿಗೆ ರೋಮ್‍ನಗರ ರಾಜಧಾನಿಯಾಗಬೇಕೆಂಬುದೂ ಯುದ್ಧವಿಲ್ಲದೆ ಅದನ್ನು ವಶಪಡಿಸಿಕೊಳ್ಳಬೇಕೆಂಬುದೂ ಕಾವೂರನ ಆಶಯವಾಗಿತ್ತು. ಆದರೆ ಅದನ್ನು ಪೂರ್ಣಗೊಳಿಸುವ ಮೊದಲೇ 1861ರ ಜೂನ್ 6ರಂದು, ತನ್ನ ಐವತ್ತೊಂದನೆಯ ವಯಸ್ಸಿನಲ್ಲಿ ಮರಣ ಹೊಂದಿದ. 1870ರಲ್ಲಿ ರೋಮ್ ಇಟಲಿಯ ರಾಜಧಾನಿಯಾಯಿತು. ಇದಕ್ಕೆ ನಾಲ್ಕು ವರ್ಷಗಳ ಮೊದಲು ವೆನೀಷಿಯವನ್ನು ಆಸ್ಟ್ರಿಯದ ಆಳ್ವಿಕೆಯಿಂದ ವಿಮೋಚನೆಗೊಳಿಸಲಾಗಿತ್ತು. ಇಟಲಿಯ ಸ್ವಾತಂತ್ರ್ಯ ಮತ್ತು ಏಕೀಕರಣದ ಶಿಲ್ಪಿಯೆಂದು ಕಾವೂರನ ಹೆಸರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ. ==ಉಲ್ಲೇಖಗಳು== {{reflist}} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾವೂರ್, ಡಿ, ಕ್ಯಾಮಿಯೊ ಬೆನ್ಸೊ}} {{Refimprove}} {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ಇಟಲಿ]] [[ವರ್ಗ:ಯುರೋಪ್‌ನ ಇತಿಹಾಸ]] 1i5w1vagaxadv13ebj9q7n70kqogz78 ಕರ್ನಾಟಕದಲ್ಲಿ ರೇಷ್ಮೆ 0 81561 1372448 1370792 2026-04-29T23:40:00Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372448 wikitext text/x-wiki [[File:Mysore Silk Saree.jpg|thumb|ಮೈಸೂರು ರೇಷ್ಮೆ ಸೀರೆ (Mysore Silk Saree)]] '''ಕರ್ನಾಟಕದಲ್ಲಿ ರೇಷ್ಮೆ''' ಅಥವಾ ಮೈಸೂರು ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ==ಪೀಠಿಕೆ== [[File:Silkmoth.jpg|thumb|ರೇಷ್ಮೆ ಪತಂಗ (Silkmoth)]] [[File:Silkworm mulberry tree zetarra marugatze arbolean3.JPG|thumb|ಉಪ್ಪು ನೇರಳೆ ಗಿಡದಲ್ಲಿ ರೇಷ್ಮೆ ಹುಳು (Silkworm mulberry tree)]] * [[:en:Mysore Silk|ಮೈಸೂರು ರೇಷ್ಮೆ]] ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. “ಮೈಸೂರು ರೇಷ್ಮೆ” ಹೆಸರಿನ ಅಡಿಯಲ್ಲಿ ‘ಬೌದ್ಧಿಕ ಆಸ್ತಿ ಹಕ್ಕುಗಳು’ ನಿಯಮದಂತೆ ಭೌಗೋಳಿಕ ಸೂಚಕವಾಗಿ ದಾಖಲಾಗಿದೆ. [[ಕರ್ನಾಟಕ]]ವು ಮೈಸೂರು [[ರೇಷ್ಮೆ]]ಗೆ ಮಾತೃಭೂಮಿ. [[ಕರ್ನಾಟಕ]] ರೇಷ್ಮೆಯ ಕೃಷಿಯು 215 ವರ್ಷಗಳ ಇತಿಹಾಸ ಹೊಂದಿದೆ. * ದೇಶದಲ್ಲಿ [[ಹಿಪ್ಪು ನೇರಳೆ]] ಅಥವಾ ಹಿಪ್ಪುನೇರಳೆ ರೇಷ್ಮೆ ಕೃಷಿ ಮಾದರಿಯಾಗಿ ರೂಪಾಂತರಗೊಂಡು, 19 ನೇ ಶತಮಾನದ ಆದಿಯಲ್ಲಿ ವಿಶ್ವದ [[ರೇಷ್ಮೆ]] ಕೃಷಿ ಕುಸಿದ ಸಂದರ್ಭದಲ್ಲಿ, [[:en:Mysore Silk|ಮೈಸೂರು ರೇಷ್ಮೆ]] ಕೃಷಿಯ ಉದ್ಯಮ ನಿರಂತರವಾಗಿ ಅಭಿವೃದ್ಧಿ ಹೊಂದಿತು. * ಆದರೂ, ವಿಲಕ್ಷಣ ರೇಷ್ಮೆಹುಳುಗಳ ಅನೇಕ ವಿಧಗಳು ನಾಶವಾದವು. ಅತ್ಯಂತ ಧೃಡ/ಗಟ್ಟಿ ಜಾತಿಯ ರೇಷ್ಮೆಹುಳುಗಳು ಈ ಅವಧಿಯಲ್ಲಿ ಉಳಿದುಕೊಂಡವು. ಮತ್ತು ಇಂದಿಗೂ ಅದು [[ಭಾರತ]]ದಲ್ಲಿ ಹಿಪ್ಪುನೇರಳೆ ರೇಷ್ಮೆ ಕೃಷಿಯ ಬೆನ್ನುಮೂಳೆಯಂತಿದೆ (ಆಧಾರವಾಗಿದೆ). [[File:Silkworms3000px.jpg|thumb|ರೇಷ್ಮೆ ಮೊಟ್ಟೆಯೊಡೆದು ಬಂದ ಹುಳುಗಳು ಹಿಪ್ಪುನೇರಳೆ ಸೊಪ್ಪು ಮೇಯುತ್ತಿರುವುದು, ನಂತರ ಗೂಡುಕಟ್ಟುವುದು, (Silkworms)]] ==ಮೈಸೂರು ರಾಜ್ಯ ಸರ್ಕಾರದ ಆರಂಭದ ಕೊಡಿಗೆ== * 1800 ರಲ್ಲಿ ಮೈಸೂರು ರಾಯಲ್ ಸರ್ಕಾರ ಶೀಘ್ರದಲ್ಲೇ ರೇಷ್ಮೆ ಕೃಷಿ ಚಟುವಟಿಕೆಗಳ ಕೇಂದ್ರವನ್ನು ಚನ್ನಪಟ್ಣದ ಬಳಿ ಮೊಗೆನಹಳ್ಳಿಯಲ್ಲಿ ಸ್ಥಾಪಿಸಲಾಯಿತು. ನಂತರ ಅದು ರೇಷ್ಮೆ ಕೃಷಿಯ ಮುಖ್ಯ ಕೇಂದ್ರವಾಯಿತು. * 1860, ಮೊದಲ ರೇಷ್ಮೆ ನೂಲು ಉತ್ಪಾದಿಸುವ ತಳಿ ಅಭಿವೃದ್ಧಿಯ (silk filature) ಪ್ರಯತ್ನವು ಒಂದು ಇಟಾಲಿಯನ್ ಉದ್ಯಮಿಯಿಂದ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಈ ಅವಧಿಯಲ್ಲಿ ಅನೇಕ ವಿಲಕ್ಷಣ ಇಟಾಲಿಯನ್ ಅಥವಾ ಚೀನೀ ಅಥವಾ ಜಪಾನಿನ ಜಾತಿಯ ಮೂಲಕ ಅಡ್ಡ ತಳಿಯ ಅಭಿವೃದ್ಧಿಗೆ ಈ ಹುಳುಗಳ ಮೊಟ್ಟೆ ಅಭಿವೃದ್ಧಿಯ ಯೋಜನೆಯನ್ನು (cross breed layings ಅನ್ನು) ಬಳಸಲಾಗಿತ್ತು. * 1896 ರಲ್ಲಿ ದೊಡ್ಡ ಉದ್ಯಮಿ ಸರ್ ಜೆ.ಎನ್.ತಾತಾ ಅವರು ಒಂದು ರೇಷ್ಮೆ ನೂಲಿನ ಕೇಂದ್ರವನ್ನು ಬೆಂಗಳೂರಿನಲ್ಲಿ ಜಪಾನಿನ ಮಾದರಿಯಲ್ಲಿ ತೆರೆದರು. ಅವರು ಜಪಾನಿ ಮಾದರಿಯ ಅಂಟಿಕೊಂಡಿರುವ ಮೊಟ್ಟೆ ಗೊಡುಗಳ (ಜಿiಟಚಿಣuಡಿe) ಕ್ರಮ ಅನುಸರಿಸಿದರು. ಈ ರೇಷ್ಮೆ ನೂಲಿನ ಕೇಂದ್ರವನ್ನು ಶ್ರೀ ಕೆ ಶೇಷಾದ್ರಿ ಅಯ್ಯರ್, ದಿವಾನ್ ಆಫ್ ಮೈಸೂರು ಇವರ ಸಹಾಯದಿಂದ ಸ್ಥಾಪಿಸಿಸಿದರು. * ಅವರು ಅವರು ರೇಷ್ಮೆ ಕೃಷಿ ಉದ್ಯಮಕ್ಕೆ ಜಪಾನಿ ದಂಪತಿಗಳಾದ ಶ್ರೀ ಮತ್ತು ಶ್ರೀಮತಿ ಔಡಜು ಅವರು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಣತಿಯನ್ನು ನೀಡಿದರು, ಶ್ರೀ ಔಡಜು ಅವರು ಶ್ರೀ ವಿ.ಎಮ್.ಅಪ್ಪಸದೊರೈ ಮೊದಲಿಯಾರ್ ಮತ್ತು ಶ್ರೀ ಲಕ್ಷ್ಮಣ್ ರಾವ್.ಅವರಿಗೆ ಸರ್ ಜೆ.ಎನ್.ತಾತಾ ರವರ ಈ ಫಾರ್ಮ್‍ನಲ್ಲಿ ಒಂದು ವರ್ಷದ ತರಬೇತಿ ನೀಡಿದರು. [[File:Sericuturist.jpg|thumb|ರೇಷ್ಮೆ ಕೃಷಿ (Sericuturist)]] ==ಮೈಸೂರಿನ ನಿರ್ಮಾಪಕ ಸರ್ ಎಂ ವಿಶ್ವೇಶ್ವರಯ್ಯ== *'''ಮೈಸೂರು ನಾಲ್ಮಡಿ ಕೃಷ್ಣರಾಜ ಒಡೆಯರ ಸರ್ಕಾರದ ಕೊಡುಗೆ''' * ಸರ್ [[ಎಂ.ವಿಶ್ವೇಶ್ವರಯ್ಯ]]ನವರು ಗ್ರಾಮೀಣ ಅಭಿವೃದ್ಧಿಯಲ್ಲಿ ರೇಷ್ಮೆ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಅವರು 1913 ರಲ್ಲಿ ಇಟಲಿಯಿಂದ ಇಟ್ಯಾಲಿಯನ್ ರಾದ ಶ್ರೀಮಾನ್ ವಾಶಿಂಗ್ಟನ್ ಮರಿ (Signor Washington Mari) ಎಂಬುವವರ ಸೇವೆಯನ್ನು, ಮೈಸೂರಲ್ಲಿ ರೇಷ್ಮೆ ಉದ್ಯಮ ಅಭಿವೃದ್ಧಿ ಪಡಿಸಲು ಮತ್ತು ಸಂಘಟಿಸಲು ಪಡೆದರು. ಅವರು ಪ್ರಯೋಗಗಳನ್ನು ನಡೆಸಲು ಲಭ್ಯವಿರುವ 12 ಪ್ರಭೇದಗಳ ಶುದ್ಧ ಯುರೋಪಿಯನ್ ಮತ್ತು ಚೀನೀ ರೇಷ್ಮೆಹುಳನ್ನು ಉಪಯೋಗಿಸಿ ದರು. ಮರಿಯವರ ಮಾರ್ಗದರ್ಶನದಲ್ಲಿ ಅಪ್ಪಾದೊರೈ ಮೊದಲಿಯಾರ್ ಅವರು ಚನ್ನಪಟ್ಟಣದಲ್ಲಿ ಸ್ಥಳೀಯ ತಳಿ ಪರಿಸರದಲ್ಲಿ ಪ್ರಯೋಗಗಳನ್ನು ನಡೆಸಿದರು. ಅವರು ಯಶಸ್ವಿಯಾಗಿ ಮೈಸೂರು ಸ್ಥಳೀಯ (ಶುದ್ಧ ಮೈಸೂರು) ಮತ್ತು ಯುರೋಪಿಯನ್ ಮತ್ತು ಚೀನೀ ಜಾತಿಗಳ ಗಂಡು ಮತ್ತು ಹೆಣ್ಣು (ನಡುವಿನ) ಸಂಯೊಗದ ಅತ್ಯುಚ್ಛ ಮಾದರಿಯ ಹಲವಾರು ಅಡ್ಡ ತಳಿಗಳನ್ನು ಅಭಿವೃದ್ಧಿ ಪಡಿಸಿದರು. * 1914 ರಲ್ಲಿ ಶ್ರೀಮಾನ್ ಮರಿಯವರು [[ಬೆಂಗಳೂರು|ಬೆಂಗಳೂರಿಗೆ]] ತನ್ನ ಪ್ರಧಾನ ಕಾರ್ಯಕ್ಷೇತ್ರವನ್ನು ಬದಲಾಯಿಸಿದರು. ಮೊದಲಿಯಾರ್‍ರವರು ತಮ್ಮ ಚನ್ನಪಟ್ಟಣ ಫಾರ್ಮ್ ತಳಿ ಪ್ರಯೋಗಗಳನ್ನು ಮುಂದುವರೆಸಿದರು. 1914 ರಲ್ಲಿ ಸ್ವತಂತ್ರ ರೇಷ್ಮೆ ಕೃಷಿ ಇಲಾಖೆ ಯನ್ನು ಸ್ಥಾಪಿಸಲಾಯಿತು ಮತ್ತು ಶ್ರೀಮಾನ್ ವಾಷಿಂಗ್ಟನ್ ಮಾರಿ ರೇಷ್ಮೆ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾದರು. 1919 ರಲ್ಲಿ ಸರ್ಕಾರಿ ಸಂಶೋಧನೆ ನಡೆಸುವುದು ಮತ್ತು ರೇಷ್ಮೆ ವ್ಯವಸಾಯ ತರಬೇತಿ ಶ್ರುತಪಡಿಸಲು ಜಪಾನಿನ ತಜ್ಞ, ಶ್ರೀಯೋನಮುರ ಅವರ ಸೇವೆಗಳನ್ನು ಪಡೆಯಲ್ಲು ಅವರನ್ನು ನೇಮಕ ಮಾಡಲಾಯಿತು. ಸರ್ಕಾರವು ಮೈಸೂರಿನಲ್ಲಿ 1922 ರೇಷ್ಮೆ ತಳಿಕೇಂದ್ರ (ಸಿಲ್ಕ್ ಫಿಲೇಚರ್) ಮತ್ತು 1931-32 ರಲ್ಲಿ ಸಿಲ್ಕ್ ರೇಷ್ಮೇ ನೇಯ್ಗೆ ಕಾರ್ಖಾನೆ ಆರಂಭಿಸಿದರು. ==ರೇಷ್ಮೆಗೂಡು== [[File:Cut-cocoon.jpg|thumb|ಒಂದು ಕತ್ತರಿಸಿದ ರೇಷ್ಮೆಗೂಡು (Cut-cocoon)]] * ರೇಷ್ಮೆಯ ಸೂಕ್ಮ ಮೊಟ್ಟೆಗಳನ್ನು ಬೆಳಸಿ ಅದಕ್ಕೆ ಹಿಪ್ಪುನೇರಲೆ ಸೊಪ್ಪಿನ ಆಹಾರ ಕೊಟ್ಟು ಐದು-ಆರು ಅಡಿ ಅಗಲದ ಬಿದಿರು ತಟ್ಟೆಮೇಲೆ ಬಿಡುವರು. ಅವು ಸೊಪ್ಪನ್ನು ತಿಂದು ಅದು ಪತಂಗವಾಗುವ ಮೊದಲು ಸಣ್ಣ ದಾರದಿಂದ ತನ್ನನ್ನು ಸುತ್ತಿಕೊಂಡು ಗೂಡುಕಟ್ಟುವುದು. ರೇಷ್ಮೆ ಗೂಡನ್ನು ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಿ ಬೇಯಿಸಿ ಬರಿಗೈಯಿಂದಲೇ ಅದರ ನೂಲು ತೆಗೆಯಬೇಕು. * ನಂತರ ಅದನ್ನು ತಿರುಗಣೆಗೆ ಸಿಕ್ಕಿಸಬೇಕು. ತೆಗೆದ ನೂಲನ್ನು ಬಿಸಿ ಬಿಸಿ ಕೆಂಡದ ಮೇಲೆ ಸಮ ಅಂತರದಲ್ಲಿ ತಿರುಗುವಂತೆ ಮಾಡಿ ಒಣಗಿಸಬೇಕು. ಒಣಗಿದ ನೂಲನ್ನು ಮತ್ತೆ ಎಳೆ ಎಳೆಯಾಗಿ ವಿಂಗಡಿಸಿ ನುಣುಪುಗೊಳಿಸಬೇಕು... ಹೀಗೆ ರೇಷ್ಮೆ ಒಂದು ಹಂತಕ್ಕೆ ಬರಲು ಕಾರ್ಮಿಕರು ಬಹಳಷ್ಟು ಕಷ್ಟ ಪಡಬೇಕು. * ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರದ ಸಜಾದ್ ಅಹಮದ್ ಕಾರ್ಮಿಕರ ಕಷ್ಟ ಕಂಡು ಅವರಿಗೆ ನೆರವಾಗುವಂಥ ನೂತನ ಯಂತ್ರ ಕಂಡುಹಿಡಿದಿದ್ದಾರೆ . ಕಡಿಮೆ ಉಷ್ಣತೆಯಲ್ಲಿಯೇ ರೇಷ್ಮೆ ಗೂಡು ಬೇಯಿಸುವ ಹಾಗೂ ಒಣಗಿಸುವ ಸರಳ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಿರುವ ಇವರು ಯಶಸ್ಸನ್ನೂ ಕಂಡಿದ್ದಾರೆ [http://www.prajavani.net/news/article/2016/08/30/434629.html ರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ] {{Webarchive|url=https://web.archive.org/web/20160830164550/http://www.prajavani.net/news/article/2016/08/30/434629.html |date=2016-08-30 }} * ಆ ದಾರ ಬಹಳ ಸೂಕ್ಷ್ಮವಾಗಿರುವುದರಿಂದ ಐದಾರು ದಾರ ಸೇರಿಸಿ ರೇಷ್ಮೆನೂಲು ಮಾಡುವರು. ಈ ಒಂದು ಗೂಡು 300 ರಿಂದ 900 ಮೀ (1,000 ದಿಂದ 3,000 ಅಡಿ) ಉದ್ದದ ಕಚ್ಚಾ ರೇಷ್ಮೆ ದಾರದಿಂದ ಮಾಡಲ್ಪಟ್ಟಿದೆ. ಆ ದಾರದ ದಪ್ಪ (ಫೈಬರ್ 10μm ಯುಎಂ) 0.0004 ಅಂಗುಲ ವ್ಯಾಸ,(<sup>೪</sup>/<sub>೧೦೦೦೦</sub> ಅಂ). ಅದು ಅತಿ ಹೊಳಪಿನದು ಮತ್ತು ಮೃದು ಗಟ್ಟಿ ಇರುತ್ತದೆ. ಒಂದು ಪೌಂಡ್ ದಾರ ಮಾಡಲು ಸುಮಾರು 2,000 ರಿಂದ 3,000 ರೇಷ್ಮೆಗೂಡು (cocoons) ರೇಷ್ಮೆ (0.4ಕೆಜಿ) ಅಗತ್ಯವಿದೆ.ಸುಮಾರು 10 ಶತಕೋಟಿ ಪೌಂಡ್ ಗೂಡಿನಿಂದ (cocoons) ಪ್ರತಿ ವರ್ಷ ಕನಿಷ್ಠ 70 ಮಿಲಿಯನ್ ಪೌಂಡ್ (31,751.466 ಟನ್).ಕಚ್ಚಾ ರೇಷ್ಮೆಯನ್ನು ಎಲ್ಲಾ ದೇಶಗಳಿಂದ ಉತ್ಪಾದಿಸುತ್ತದೆ.<ref>{{Cite web |url=http://faostat.fao.org/site/603/DesktopDefault.aspx?PageID=603#ancor |title=FOOD AND AGRICULTURE ORGANIZATION OF THE UNITED NATIONS |access-date=2016-08-21 |archive-date=2016-03-05 |archive-url=https://web.archive.org/web/20160305024505/http://faostat.fao.org/site/603/DesktopDefault.aspx?PageID=603#ancor |url-status=dead }}</ref> ==ಸ್ವಾತಂತ್ರ್ಯಾನಂತರ ವಿಶ್ವ ಬ್ಯಾಂಕ್ ಅಡಿಯಲ್ಲಿ== * 1970 ರ ಕೊನೆಯ ಅವಧಿಯಲ್ಲಿ ಐಎಸ.ಡಿ.ಪಿ(ISDP) ಅಡಿಯಲ್ಲಿ ಮತ್ತು 1980 ರಲ್ಲಿ ವಿಶ್ವ ಬ್ಯಾಂಕ್ ಅಡಿಯಲ್ಲಿ ಎರಡು ರೇಷ್ಮೆ ಕೃಷಿ ಯೋಜನೆಗಳಿಗೆ ನೆರವು ಪಡೆದು ರೇಷ್ಮೆ ಕೃಷಿ ಇಲಾಖೆಯು ವ್ಯಾಪಕ ವಿಸ್ತರಣಾ ಯೋಜನೆಗಳನ್ನು ತೆಗೆದುಕೊಂಡಿತು. ಮೂಲ ಸೌಕರ್ಯಗಳು, ತಾಂತ್ರಿಕ ಸೇವೆಯ ಕೇಂದ್ರಗಳು (ಸೆಂಟರ್ಸ್) ರೇಷ್ಮೆ ಮಾರುಕಟ್ಟೆಗಳನ್ನು, ಸ್ಥಾಪಿಸಲಾಯಿತು. ಈ 1997-98 ಸಮಯದಲ್ಲಿ 9236 ಎಂ.ಟಿ ಕಚ್ಚಾ ರೇಷ್ಮೆ ನಿರ್ಮಾಣಮಾಡುವಷ್ಟು ವಿಸ್ತರಿಸಲಾಯಿತು.. * ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರೇಷ್ಮೆ ಕೃಷಿ ಬಗ್ಗೆ 10.67 ಲಕ್ಷ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತಿದೆ. ಮಲ್ಬರಿ / ಹಿಪ್ಪುನೇರಳೆಯ ಒಂದು ಹೆಕ್ಟೇರ್ 13 ವ್ಯಕ್ತಿಗಳಿ ಇಡೀ ವರ್ಷ ನಿರಂತರ ಕೆಲಸ ಒದಗಿಸುತ್ತದೆ. * ಕರ್ನಾಟಕ ಸುವ್ಯವಸ್ಥಿತ ಮಲ್ಟಿವೊಲಟೈನ್ (Multivoltine) ಮತ್ತು ಬಿವೊಲಟೈನ್ (Bivoltine) ಬೀಜತಳಿ ಪ್ರದೇಶಗಳನ್ನು ಹೊಂದಿದೆ. ಅವರು ಅಡ್ಡ ತಳಿ ಮತ್ತು ಬಿವೊಲಟೈನ್ (Bivoltine) ಹೈಬ್ರಿಡ್ ಮೊಟ್ಟೆ (hybrid layings) ಉತ್ಪಾದನೆಗೆ ಅಗತ್ಯವಾಗಿರುವ ಪೋಷಕ ತಳಿಬೀಜಮೊಟ್ಟೆ (hybrid layings). ಬೇಡಿಕೆಗಳನ್ನು ಪೂರೈಸುವುದಕ್ಕಾಗಿ. ಕರ್ನಾಟಕ, ವೇಗದ ಆಧುನೀಕರಣವನ್ನು ಹೊಂದಿದೆ. ==ಕೈಗಾರಿಕೆಗಳ ಆಧುನಿಕರಣಗಳ ಪರಿಣಾಮ== * ಕರ್ನಾಟಕ ರೇಷ್ಮೆ ಕೃಷಿಯು ಸುಮಾರು 88% ಭಾಗ ದಕ್ಷಿಣ ಭಾಗದಲ್ಲಿ ಹರಡಿದೆ. ನಗರೀಕರಣ, ಕೈಗಾರೀಕರಣ, ಕುಸಿದ ಅಂತರ್ಜಲ, ಕೃಷಿ ಕಾರ್ಮಿಕರ ಕೊರತೆ ಅಂಶಗಳು ಈ ಭಾಗದಲ್ಲಿ ರೇಷ್ಮೆ ಕೃಷಿ ಮೇಲೆ ದುಷ್ಪರಿಣಾಮ ಬೀರಿವೆ.]<ref>{{Cite web |url=http://202.138.101.165/sericulture/English/AboutUs/frmSericultureInKarnataka.aspx |title=Sericulture in Karnataka |access-date=2016-08-21 |archive-date=2017-04-20 |archive-url=https://web.archive.org/web/20170420051247/http://202.138.101.165/sericulture/English/AboutUs/frmSericultureInKarnataka.aspx |url-status=dead }}</ref> * ಹೆಚ್ಚಾಗಿ ಬಡ, ಸಣ್ಣ ಮತ್ತು ಅತಿ ಸಣ್ಣ ರೈತರೇ ರೇಷ್ಮೆ ಕೃಷಿಯ ಅವಲಂಬಿತರು. ಆದರೆ ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ, ಖರೀದಿ ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯ ಅಷ್ಟಾಗಿ ನಡೆದಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆ, ಆಮದು ನೀತಿ, ನೇಕಾರರು ಮತ್ತು ಜವಳಿ ಉದ್ಯಮವಲಯದ ಮಾಫಿಯಾ, ಹವಾಮಾನ ವೈಪರೀತ್ಯಗಳಿಂದ ರೇಷ್ಮೆ ರೈತನ ಸ್ಥಿತಿ ಚಿಂತಾಜನಕವಾಗಿದೆ. ತಮ್ಮದಲ್ಲದ ತಪ್ಪಿಗೆ ಈ ರೈತರು ಶಿಕ್ಷೆ ಎದುರಿಸ ಬೇಕಾಗಿದೆ. ಅಲ್ಲದೆ ನಾಲ್ಕು ದಶಕದಿಂದ ನಂಬಿ, ನಡೆಸಿಕೊಂಡು ಬಂದಿದ್ದ ರೇಷ್ಮೆ ಬೇಸಾಯದಿಂದಲೇ ಅವರು ವಿಮುಖರಾಗುತ್ತಿದ್ದಾರೆ. ==ಕರ್ನಾಟಕದ ಪಾಲು== *ಜಗತ್ತಿನ ರೇಷ್ಮೆಯಲ್ಲಿ ಶೇ 95ರಷ್ಟು ಪಾಲು ಏಷ್ಯಾದ್ದಾಗಿದೆ. ಒಟ್ಟಾರೆ 40 ದೇಶಗಳು ರೇಷ್ಮೆಯನ್ನು ಬೆಳೆಯುತ್ತವೆ. ಅದರಲ್ಲಿ [[ಚೀನಾ]] ಮೊದಲ ಸ್ಥಾನ ಮತ್ತು [[ಭಾರತ]] ಎರಡನೇ ಸ್ಥಾನ ಹೊಂದಿದೆ. [[ಜಪಾನ್‌]], [[ಬ್ರೆಜಿಲ್‌]], [[ಕೊರಿಯಾ]] ನಂತರದ ಸ್ಥಾನಗಳಲ್ಲಿ ಬರಲಿವೆ. 1980ರ ವೇಳೆಯಲ್ಲಿ ದೇಶದಲ್ಲಿ ಸುಮಾರು 10,500 ಮೆಟ್ರಿಕ್‌ ಟನ್‌ ರೇಷ್ಮೆ ನೂಲು ಉತ್ಪಾದನೆ ಆಗುತ್ತಿತ್ತು. * ಸುಧಾರಿತ ತಂತ್ರಜ್ಞಾನ ಮತ್ತು ವಿಧಾನದ ಫಲವಾಗಿ 2015–16ನೇ ಸಾಲಿನಲ್ಲಿ ಇದು 28,472 ಮೆಟ್ರಿಕ್‌ ಟನ್‌ಗೆ ಏರಿದೆ. [[ಭಾರತದ]] ರೇಷ್ಮೆಗೆ [[ಕರ್ನಾಟಕ]]ದ ಪಾಲು ಶೇ 70. ರಾಜ್ಯವೇ ಅಲ್ಲದೆ ನೆರೆಯ [[ಆಂಧ್ರ ಪ್ರದೇಶ]], [[ತಮಿಳುನಾಡು]], [[ಕೇರಳ]], [[ಮಧ್ಯಪ್ರದೇಶ]], [[ಮಹಾರಾಷ್ಟ್ರ]]ದ ಕೆಲವೆಡೆ, [[ಜಮ್ಮು ಮತ್ತು ಕಾಶ್ಮೀರ]], [[ಪಶ್ಚಿಮ ಬಂಗಾಳ]], [[ಅಸ್ಸಾಂ]] ಸೇರಿದಂತೆ ಕೆಲ ರಾಜ್ಯಗಳಲ್ಲಿ ರೇಷ್ಮೆ ಬೇಸಾಯ ನಡೆಯುತ್ತಿದೆ. ==ಉದ್ಯೋಗ ಸೃಷ್ಟಿ== *ಪ್ರಸ್ತುತ ದೇಶದಲ್ಲಿ ರೇಷ್ಮೆಯನ್ನು ನೇರ ಮತ್ತು ಪರೋಕ್ಷವಾಗಿ 60 ಲಕ್ಷ ಜನರು ಅವಲಂಬಿಸಿದ್ದಾರೆ. ರೇಷ್ಮೆ ಮೊಟ್ಟೆ ಉತ್ಪಾದಕರು, ಚಾಕಿ ಸಾಕುವವರು, ರೈತರು, ಕೂಲಿಕಾರರು, ನೂಲು ಬಿಚ್ಚಾಣಿಕೆದಾರರು (ರೀಲರ್‌ಗಳು), ನೂಲು ಮಾರಾಟ ಗಾರರು, ನೇಕಾರರು, ಕೈಮಗ್ಗ, ಪವರ್‌ ಲೂಮ್‌ಗಳಲ್ಲಿ ದುಡಿಯುವ ಕಾರ್ಮಿಕ ವರ್ಗ, ಬಣ್ಣ ಹಾಕುವವರು, ರೇಷ್ಮೆ ಬಟ್ಟೆ ಮಾರಾಟಗಾರರು ಸೇರಿದಂತೆ ಹಲವರು ರೇಷ್ಮೆಯನ್ನೇ ಅವಲಂಭಿಸಿದ್ದಾರೆ. * ದೇಶದಲ್ಲಿ ಎರಡು ಶತಮಾನಗಳಿಂದ ಬೆಳೆದು ಬಂದ ರೇಷ್ಮೆ ಕೃಷಿಯು ಸಾಕಷ್ಟು ಸುಧಾರಣೆ ಆಗಿದೆ. ತಾಂತ್ರಿಕತೆಯ ಅಳವಡಿಕೆ ಮತ್ತು ಆಧುನಿಕ ಸುಧಾರಿತ ವಿಧಾನಗಳ ಬಳಕೆಯಿಂದ ಉತ್ಪಾದನೆಯಲ್ಲಿ ಹೆಚ್ಚಳವೇನೋ ಆಗಿದೆ. ಆದರೆ ಅದರ ಫಲ ಮಾತ್ರ ರೈತರಿಗೆ ಸಿಗುತ್ತಿಲ್ಲ. ==ಕರ್ನಾಟಕ ರಾಜ್ಯದ ಚಿತ್ರಣ== * ರಾಜ್ಯದಲ್ಲಿ 1989–90ರ ಅವಧಿಯಲ್ಲಿ ಒಟ್ಟು 1,46,285 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ವ್ಯಾಪಿಸಿತ್ತು. 2006–07ರಲ್ಲಿ 97,647 ಹೆಕ್ಟೇರ್‌ಗೆ ಕುಸಿದಿತ್ತು. 2016ರ ಮಾರ್ಚ್‌ ಅಂತ್ಯದವೇಳೆಗೆ ಅದು 87,497 ಹೆಕ್ಟೇರ್‌ಗೆ ಕುಸಿತ ಕಂಡಿದೆ. ಅಂದರೆ ಎರಡೂವರೆ ದಶಕದಲ್ಲಿ 58,788 ಹೆಕ್ಟೇರ್‌ ರೇಷ್ಮೆ ಪ್ರದೇಶವು ರೇಷ್ಮೆ ಚಟುವಟಿಕೆಯಿಂದ ಹೊರಬಂದಿದೆ. 2014–15ರಲ್ಲಿ ರಾಜ್ಯದಲ್ಲಿ 1.32,205 ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದವು. 2016ರ ಮಾರ್ಚ್‌ ಅಂತ್ಯದವೇಳೆಗೆ ರೇಷ್ಮೆ ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ 1,23,442 ಕುಸಿದಿದೆ. * ದೇಶದಲ್ಲಿ ಮೂರು, ನಾಲ್ಕು ದಶಕದಲ್ಲಿ ಬಹುತೇಕ ಪದಾರ್ಥಗಳ, ಆಹಾರಧಾನ್ಯಗಳ, ವಾಣಿಜ್ಯ ಬೆಳೆಗಳ ಬೆಲೆ ಹೆಚ್ಚಾಗಿದೆ. ಆರೋಗ್ಯದ ಖರ್ಚು ಹೆಚ್ಚಾಗಿದ್ದು, ಔಷಧಿಗಳ ಬೆಲೆ ಗಗನಕ್ಕೇರಿದೆ. ಅಗತ್ಯವಸ್ತುಗಳ ಬೆಲೆ ದುಬಾರಿಯಾಗಿದೆ. ಆದರೆ ರೇಷ್ಮೆ ಧಾರಣೆಲ್ಲಿ ಮಾತ್ರ ಈ ಪ್ರಮಾಣದ ಏರಿಕೆ ದಾಖಲಾಗಿಲ್ಲ. ಅದರಿಂದ ರೈತ ರೇಷ್ಮೆ ಕೃಷಿಯಿಂದ ವಿಮುಖನಾಗುತ್ತಿದ್ದಾನೆ. ===ಕರ್ನಾಟಕದಲ್ಲಿ ರೇಷ್ಮೆ ಕೃಷಿ ಪ್ರದೇಶ=== {| class="wikitable sortable " |- !ಜಿಲ್ಲೆ ||ಪ್ರದೇಶ (ಹೆಕ್ಟೇರುಗಳಲ್ಲಿ) |- |ಕೋಲಾರ||17,889 |- |ಚಿಕ್ಕಬಳ್ಳಾಪುರ||16,581 |- |ರಾಮನಗರ||15,829 |- |ಮಂಡ್ಯ||14,274 |- !ಒಟ್ಟು||87,597 |- |} ==ಆರ್ಥಿಕ ಸುಧಾರಣೆಯ ಪರಿಣಾಮ ಮತ್ತು ಅಮದು ನೀತಿ== * 1991ರಲ್ಲಿ ಮಿಶ್ರತಳಿ (ಸಿಬಿ) ರೇಷ್ಮೆ ಗೂಡಿನ ಬೆಲೆಯು ಸರಾಸರಿ ಕೆ.ಜಿಗೆ ₹ 126 ಇತ್ತು. ಅದು 2006–07ರಲ್ಲಿ ₹ 123 ಮತ್ತು 2007–08ರಲ್ಲಿ ₹ 114ಕ್ಕೆ ಇಳಿದಿತ್ತು. 2015ರಲ್ಲಿ ಅದು ₹ 204ಕ್ಕೆ ಏರಿತ್ತು. ಅಂದರೆ 25 ವರ್ಷದಲ್ಲಿ ರೇಷ್ಮೆ ಗೂಡಿನ ಧಾರಣೆಯಲ್ಲಿ ಹೆಚ್ಚಾಗಿ ಇಳಿಕೆಯೇ ದಾಖಲಾಗಿದೆ. ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಕೆಲ ವರ್ಷಗಳಲ್ಲಿ ₹ 200ರ ಗಡಿದಾಟಿರುವುದೂ ಉಂಟು. * ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಆರ್ಥಿಕ ಸುಧಾರಣೆ ಹೆಸರಿನಲ್ಲಿ 1991ರಲ್ಲಿ ದೇಶಕ್ಕೆ ಕೊಟ್ಟ ಉದಾರೀಕರಣ, ಮುಕ್ತ ಆರ್ಥಿಕ ನೀತಿ, ಮುಕ್ತ ವ್ಯಾಪಾರ ಮತ್ತು ವಾಣಿಜ್ಯ ನೀತಿ ಹಾಗೂ ಮುಕ್ತ ಆಮದು ನೀತಿಗಳು ರೇಷ್ಮೆ ಗೂಡಿನ ಧಾರಣೆಯ ಗಣನೀಯ ಕುಸಿತಕ್ಕೆ ಪ್ರಮುಖ ಕಾರಣಗಳು. * ಸಾಮಾನ್ಯವಾಗಿ ಸಣ್ಣ, ಅತಿ ಸಣ್ಣ ಭೂ ಹಿಡುವಳಿದಾರರೇ ಈ ಕೃಷಿಯಲ್ಲಿದ್ದಾರೆ. ವರ್ಷಕ್ಕೆ 5ರಿಂದ 6 ಬೆಳೆ ತೆಗೆಯ ಬಹುದಾದ್ದರಿಂದ ಸರಾಸರಿ 2 ತಿಂಗಳಿಗೊಮ್ಮೆ ಕನಿಷ್ಠ ಹಣವನ್ನಾದರೂ ನೋಡಬಹುದು ಎಂಬ ಕಾರಣದಿಂದ ಹಾಗೂ ಯಾವುದಾದರೂ ಒಂದೆರಡು ಬೆಳೆಯಲ್ಲಿಯಾದರೂ ಉತ್ತಮ ಬೆಲೆ ದೊರೆಯಬಹುದು ಎಂಬ ಆಶಾಕಿರಣದಿಂದ ಕೆಲ ಕೃಷಿಕರು ಇನ್ನೂ ರೇಷ್ಮೆಯನ್ನು ಮುಂದುವರೆಸಿದ್ದಾರೆ. ==ಉತ್ಪಾದನಾ ವೆಚ್ಚ== *ಸರ್ಕಾರವೇ ವಿವಿಧ ಸಂದರ್ಭದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ ಒಂದು ಕೆ.ಜಿ ರೇಷ್ಮೆ ಗೂಡು ಉತ್ಪಾದನೆಗೆ ₹ 300 ವೆಚ್ಚವಾಗುತ್ತದೆ (ರೈತರ ಪ್ರಕಾರ ಅದು ₹ 350ರಿಂದ 400). ಆದರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೂಡಿಗೆ ₹ 120ರಿಂದ 200ಕ್ಕೆ ಹರಾಜು ಆಗುತ್ತದೆ. ==ಮುಕ್ತ ಆಮದು ನೀತಿ== ವಿಶ್ವ ವ್ಯಾಪಾರ ಒಪ್ಪಂದದ (1991) ಅಡಿ ಮುಕ್ತ ಆಮದು ನೀತಿ ಜಾರಿ ಆಗಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದರೂ ಕೆಲವು ಆಹಾರ ಮತ್ತು ವಾಣಿಜ್ಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಈ ಒಪ್ಪಂದ ಸೃಷ್ಟಿಸಿದೆ. ಡಂಕೆಲ್‌ ಪ್ರಸ್ತಾವನೆ, ಗ್ಯಾಟ್‌ ಒಪ್ಪಂದ, ಡಬ್ಲ್ಯುಟಿಒ ಒಪ್ಪಂದವನ್ನು ರೈತ ಸಮುದಾಯಕ್ಕೆ ಬಲವಾಗಿ ಪೆಟ್ಟು ಬಿದ್ದಿದೆ. ==ಚೀನಾ ರೇಷ್ಮೆ== * ಜಾಗತಿಕ ಸ್ಪರ್ಧೆಗೆ ಅದಾಗಲೇ ಸಿದ್ಧವಾಗಿದ್ದ ಚೀನಾ ದೇಶವು ತನ್ನ ರೇಷ್ಮೆ ಕೃಷಿ ನೀತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದುಕೊಂಡಿತ್ತು. ಇದೇ ವೇಳೆಗೆ, ಭಾರತದಲ್ಲಿ ನೇಕಾರರು ಹೆಚ್ಚಿದ್ದು, ಅವರಿಗೆ ದೇಶದಲ್ಲಿ ಅಗತ್ಯವಿರುವಷ್ಟು ರೇಷ್ಮೆ ದೊರೆಯುತ್ತಿಲ್ಲ ಎಂಬ ಕಾರಣದಿಂದ ಕೇಂದ್ರ ಸರ್ಕಾರವು ಚೀನಾ ರೇಷ್ಮೆಗೆ ಅಮದು ಮಾಡಲು ಅನುಮತಿ ನೀಡಿತು.ಇದರ ಪರಿಣಾಮ 1991ರ ತರುವಾಯ ರೇಷ್ಮೆ ಧಾರಣೆಯಲ್ಲಿ ಕುಸಿತ ದಾಖಲಾಯಿತು. * ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ 1991ರಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ರೂ. 126 (ಕನಿಷ್ಠ 51, ಗರಿಷ್ಠ 221) ಇತ್ತು. ಅದು 1992ರಲ್ಲಿ ಸರಾಸರಿ ರೂ. 93.88ಕ್ಕೆ (ಕನಿಷ್ಠ 38.10, ಗರಿಷ್ಠ 169) ಕುಸಿಯಿತು. 1993ರಲ್ಲಿ ಸರಾಸರಿ ಕೆ.ಜಿಗೆ ರೂ. 83.60ಕ್ಕೆ (ಕನಿಷ್ಠ 30.70, ಗರಿಷ್ಠ 135) ಇಳಿಯಿತು. 2000ನೇ ಇಸವಿಯಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ರೂ. 113 (ಕನಿಷ್ಠ 30, ಗರಿಷ್ಠ 219) ಇತ್ತು. ಅದು 2002–03ರಲ್ಲಿ ದಿಢೀರನೆ ಕುಸಿತವಾಗಿ ಸರಾಸರಿ ಕೆ.ಜಿಗೆ ರೂ. 94.50 (ಕನಿಷ್ಠ 52, ಗರಿಷ್ಠ 135.60) ಇಳಿಯಿತು. ==ಹಿಪ್ಪುನೇರಳೆ ವ್ಯವಸಾಯ== * 2002ರಲ್ಲಿ ರಾಜ್ಯದಲ್ಲಿ 1.16 ಲಕ್ಷ ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ವ್ಯವಸಾಯ ವ್ಯಾಪಿಸಿತ್ತು. 2.56 ಲಕ್ಷ ಕುಟುಂಬ, 12 ಸಾವಿರ ರೀಲರ್‌ಗಳು ಈ ಉದ್ಯಮವನ್ನು ಅವಲಂಬಿಸಿದ್ದರು. '''ಆಗ ದೇಶದಲ್ಲಿ 14500 ಮೆಟ್ರಿಕ್‌ ಟನ್‌ ಕಚ್ಚಾ ರೇಷ್ಮೆ ಉತ್ಪಾದನೆ''' ಆಗುತ್ತಿತ್ತು. ಅದರಲ್ಲಿ '''ರಾಜ್ಯದ ಕೊಡುಗೆ 8700 ಮೆಟ್ರಿಕ್‌ ಟನ್‌''' ಇತ್ತು. 2001–02ರಲ್ಲಿ ಚೀನಾ ರೇಷ್ಮೆಯ ಆಮದು ಪ್ರಮಾಣ ಹೆಚ್ಚಾಗಿತ್ತು. ಆಗ ರೇಷ್ಮೆ ನೂಲು ಕೆ.ಜಿಗೆ ಸರಾಸರಿ 24 ಡಾಲರ್‌ ಇತ್ತು. ಅದು 2002–03ರ ವೇಳೆಗೆ 13ರಿಂದ 14 ಡಾಲರ್‌ಗೆ ಕುಸಿಯಿತು. ಇದರಿಂದ ನೇಕಾರರು ಚೀನಾದ ರೇಷ್ಮೆ ಖರೀದಿಸಲು ಮುಂದಾದರು.2001–02ರ ಆರ್ಥಿಕ ವರ್ಷದಲ್ಲಿ ದೇಶಕ್ಕೆ 6870 ಮೆಟ್ರಿಕ್‌ ಟನ್‌ನಷ್ಟು ರೇಷ್ಮೆ ಆಮದಾಗಿತ್ತು. * ಕೇಂದ್ರದ ಯುಪಿಎ ಸರ್ಕಾರವು 2014ರಲ್ಲಿ ರೇಷ್ಮೆ ಆಮದು ನೀತಿಯನ್ನು ಶೇ 5ರಿಂದ ಶೇ 15ಕ್ಕೆ ಹೆಚ್ಚಿಸಿತ್ತು. ಇದರಿಂದ ಮಿಶ್ರ ತಳಿಯು ಸರಾಸರಿ ಕೆ.ಜಿಗೆ ರೂ. 318 (ಕನಿಷ್ಠ ರೂ.150, ಗರಿಷ್ಠರೂ. 480)ಕ್ಕೆ ಏರಿತು. ಇದೇ ವೇಳೆ ದ್ವಿತಳಿ (ಬೈವೋಲ್ಟಿನ್‌) ಗೂಡು ಸರಾಸರಿ ಕೆ.ಜಿಗೆ ರೂ. 351 (ಕನಿಷ್ಠ ರೂ.202, ಗರಿಷ್ಠ ರೂ.561)ಕ್ಕೆ ಏರಿಕೆ ಆಯಿತು.ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2015ರಲ್ಲಿ ಆಮದು ಸುಂಕವನ್ನು ಶೇ 15ರಿಂದ ಶೇ 10ಕ್ಕೆ ಇಳಿಸಿತು. ಇದರ ಪರಿಣಾಮ ಪುನಃ ದೇಶೀಯ ರೇಷ್ಮೆ ಗೂಡಿನ ಧಾರಣೆಯ ಮೇಲೆ ಬಿದ್ದಿತು. * ಚನ್ನಪಟ್ಟಣ, ರಾಮನಗರ, ಕನಕಪುರ, ಕೊಳ್ಳೆಗಾಲ ಮಾರುಕಟ್ಟೆಯಲ್ಲಿ ರೀಲರ್‌ಗಳು ಕೆ.ಜಿಗೆ ಗೂಡಿಗೆ ಕೇವಲ ರೂ.30, 40, 50ರಂತೆ ಹರಾಜು ಆಯಿತು.ರಾಜ್ಯ ಸರ್ಕಾರ ರೇಷ್ಮೆ ಗೂಡು ಅಥವಾ ಕಚ್ಚಾ ರೇಷ್ಮೆಯ ಉತ್ಪಾದನೆಯ ಧಾರಣೆ ಹಾಗೂ ಮಾರಾಟ ವ್ಯವಸ್ಥೆಯ ಸಮಗ್ರ ಅಧ್ಯಯನಕ್ಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಎಚ್‌. ಬಸವರಾಜ್‌ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿತು. ಈ ಸಮಿತಿಯು ವರದಿಯನ್ನು ನೀಡಿದೆ.<ref>{{Cite web |url=http://www.prajavani.net/news/article/2016/08/16/431165.html |title=ರೇಷ್ಮೆ ಬೆಳೆಗಾರರಿಗೆ ಮಾರಕವಾದ ಉದಾರೀಕರಣ |access-date=2016-08-21 |archive-date=2016-08-17 |archive-url=https://web.archive.org/web/20160817103126/http://www.prajavani.net/news/article/2016/08/16/431165.html |url-status=dead }}</ref> ==ಸುಧಾರಣೆಗೆ ಕೇಂದ್ರದ ಯೋಜನೆ== * 21 Dec, 2016 * ಕನ್ನಡದಲ್ಲಿ ಶೀಘ್ರ ಆ್ಯಪ್‌: ‘ಕಚ್ಚಾ ವಸ್ತುಗಳು, ಸರಬರಾಜು ವಿಳಂಬ, ಉಗ್ರಾಣಗಳಲ್ಲಿನ ಸಂಗ್ರಹ ಹೀಗೆ ನೇಕಾರರಿಗೆ ಮಾಹಿತಿ ನೀಡಲು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ‘ಇ–ಧಾಗ’ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ಸದ್ಯ ಹಿಂದಿ, ಇಂಗ್ಲಿಷ್‌, ತೆಲುಗು ಭಾಷೆಯಲ್ಲಿ ಈ ಆ್ಯಪ್‌ ಇದೆ. ಜನವರಿ 15ರಂದು ಕನ್ನಡದಲ್ಲಿ ಈ ಆ್ಯಪ್‌ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು. * ಉತ್ಕೃಷ್ಟತಾ ತರಬೇತಿ ಕೇಂದ್ರ: ಉತ್ಕೃಷ್ಟತಾ ತರಬೇತಿ ಕೇಂದ್ರದ ಮೂಲಕ ವೃತ್ತಿನಿರತರು, ವಿಸ್ತರಣೆ ಏಜೆಂಟರು, ತರಬೇತುದಾರರು ಸೇರಿ 15 ಸಾವಿರ ಮಂದಿಗೆ ತರಬೇತಿ ನೀಡುವ ಗುರಿಯನ್ನು ಕೇಂದ್ರ ರೇಷ್ಮೆ ಮಂಡಳಿ ಹೊಂದಿದೆ. ಇದಕ್ಕಾಗಿ ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆ ಅಡಿ ₹3 ಕೋಟಿ ಅನುದಾನವನ್ನೂ ಪಡೆದಿದೆ. * ಸಿ–2 ಹೆಸರಿನ ಎರಿ ರೇಷ್ಮೆ ಹುಳು ತಳಿ, ಸುಧಾರಿತ ಹಿಪ್ಪು ನೇರಳೆಯ ತಳಿ, ಚಂದೇರಿ ರೇಷ್ಮೆ ಸೀರೆಗಳ ಬಿಡುಗಡೆ ಮಾಡಲಾಯಿತು. ರೇಷ್ಮೆ ಹುಳುಗಳ ಸಾಕಾಣಿಕೆ, ನೂಲುವ ಯಂತ್ರ, ಸಿದ್ಧ ಉಡುಪುಗಳ ಪ್ರದರ್ಶನ ನಡೆಯುತ್ತಿದೆ. ==ಪ್ರಶಸ್ತಿ ಪ್ರದಾನ== *ರೇಷ್ಮೆ ಮಂಡಳಿಯ ತಂತ್ರಜ್ಞಾನ ಕ್ಷೇತ್ರದ 10 ಮಂದಿ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. <ref>[http://www.prajavani.net/news/article/2016/12/21/460403.html ರೇಷ್ಮೆಗೆ ವಾಣಿಜ್ಯ ಮೌಲ್ಯ ಕಂಡುಕೊಳ್ಳಿ]</ref> ==ನೋಡಿ== *[[ಭಾರತದಲ್ಲಿ ಕೃಷಿ]] *[[ರೇಷ್ಮೆ]] *[http://www.prajavani.net/news/article/2016/12/21/460403.html ರೇಷ್ಮೆಗೆ ವಾಣಿಜ್ಯ ಮೌಲ್ಯ ಕಂಡುಕೊಳ್ಳಿ;ಪ್ರಜಾವಾಣಿ ವಾರ್ತೆ;21 Dec, 2016] == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಬಟ್ಟೆ]] [[ವರ್ಗ:ಕೈಗಾರಿಕೆ]] [[ವರ್ಗ:ಗ್ರಮೋದ್ಯೋಗ]] ==ಬಾಹ್ಯ ಕೊಂಡಿಗಳು== *[https://www.csb.gov.in/ ಸೆಂಟ್ರಲ್ ಸಿಲ್ಕ್ ಬೋರ್ಡ್] {{Webarchive|url=https://web.archive.org/web/20260305072634/https://csb.gov.in/ |date=2026-03-05 }} – ಬೆಂಗಳೂರು 9bmakcngouq4s2e000xcg7jr5uxwm2n ಕಸ್ತೂರಿ ಜಾಲಿ 0 83502 1372453 1371789 2026-04-30T00:41:14Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372453 wikitext text/x-wiki {{Speciesbox |image = Starr 030202-0020 Acacia farnesiana.jpg |status = G5 |status_system = TNC |genus = Vachellia |species = farnesiana |authority = ([[Carl Linnaeus|L.]]) [[Robert Wight|Wight]] et [[George Arnott Walker-Arnott|Arn.]]<ref name=IPNI1/> |range_map = Acacia-farnesiana-range-map.png |synonyms = *''Acacia farnesiana'' var. ''farnesiana'' <small>([[Carl Linnaeus|L.]]) [[Robert Wight|Wight]] et [[George Arnott Walker-Arnott|Arn.]]</small> *''Acacia acicularis'' <small>Humb. & Bonpl. ex. Willd.</small><ref name=IPNI2/> *''Acacia densiflora'' <small>(Small) Cory</small> *''Acacia farnesiana'' <small>(L.) Willd.</small> *''Acacia farnesiana'' var. ''lenticellata'' <small>(F.Muell.) Bailey</small> *''Acacia farnesiana'' subsp. ''pinetorum'' <small>(F.J.Herm.) Ebinger, Seigler & H.D.Clarke</small><ref name=IPNI6/> *''Acacia ferox'' <small>M.Martens & Galeotti</small><ref name=IPNI3/> *''Acacia indica'' <small>(Poir.) Desv.</small> *''Acacia lenticellata'' <small>F. Muell.</small><ref name=IPNI4/> *''Acacia minuta'' <small>(M.E. Jones) R.M. Beauch.</small> *''Acacia minuta'' subsp. ''minuta'' <small>(M.E.Jones) R.M. Beauch.</small> *''Acacia minuta'' subsp. ''densiflora'' <small>(Alexander ex Small) R.M.Beauch.</small><ref>{{Cite web |url=https://www.itis.gov/servlet/SingleRpt/SingleRpt?search_topic=TSN&search_value=182084 |title=Acacia minuta ssp. densiflora (Alexander ex Small) Beauchamp |work=ITIS Reports |publisher=Integrated Taxonomic Information System |accessdate=2009-06-30}}</ref> *''Acacia pedunculata'' <small>Willd.</small> *''Acacia pinetorum'' <small>F.J.Herm.</small><ref name=PlantList1/> *''Acacia smallii'' <small>Isely</small><ref name="ildis">{{Cite web |url=http://www.ildis.org/LegumeWeb?sciname=Acacia+smallii |title=Acacia smallii |work=LegumeWeb |publisher=International Legume Database & Information Service |accessdate=2008-05-15 }}</ref> *''Farnesia odora'' <small>Gasp.</small> *''Farnesiana odora'' <small>Gasp.</small> *''Mimosa acicularis'' <small>Poir.</small> *''Mimosa farnesiana'' <small>L.</small><ref name=IPNI1/> *''Mimosa indica'' <small>Poir.</small> *''Mimosa suaveolens'' <small>Salisb.</small> *''Pithecellobium acuminatum'' <small>M.E. Jones</small> *''Pithecellobium minutum'' <small>M.E. Jones</small> *''Popanax farnesiana'' <small>(L.) Raf.</small> *''Poponax farnesiana'' <small>(L.) Raf.</small> *''Vachellia densiflora'' <small>Small</small><ref name=Sturt /> |subdivision_ranks = Varieties (all currently disputed) |subdivision = *''Vachellia farnesiana'' var. ''farnesiana'' <small>(L.) Willd.</small> *''Vachellia farnesiana'' var. ''guanacastensis'' <small>H.D.Clarke ''et al''.</small><ref name=Clarke/><ref name=IPNI5/> *''Vachellia farnesiana'' var. ''pinetorum'' <small>(F.J. Herm.) Seigler & Ebinger</small><ref name=PlantList1>{{cite web |url=http://www.theplantlist.org/tpl1.1/record/ild-11168 |title=Acacia pinetorum F.J.Herm. — The Plant List |author=<!--Not stated--> |date=September 2013 |website=The Plant List (Version 1.1) |publisher=Royal Botanic Gardens, Kew and Missouri Botanical Garden |access-date=14 July 2018 |archive-date=10 ನವೆಂಬರ್ 2021 |archive-url=https://web.archive.org/web/20211110171056/http://www.theplantlist.org/tpl1.1/record/ild-11168 |url-status=dead }}</ref> |}} [[ಚಿತ್ರ:Starr 030202-0020 Acacia farnesiana.jpg|thumb|ಕಸ್ತೂರಿ ಜಾಲಿ]] ಸುಗಂಧಯುಕ್ತ ಹೂಗಳಿಗಾಗಿ ಪ್ರಸಿದ್ಧವಾಗಿರುವ ಒಂದು ಜಾತಿಯ ಪೊದೆ [[ಸಸ್ಯ]] ಅಥವಾ [[ಮರ]] (ಕ್ಯಾಸಿ ಫ್ಲವರ್). ಲೆಗ್ಯುಮಿನೋಸೀ ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ''ಅಕೇಸಿಯ ಫಾರ್ನೇಸಿಯಾನ''.<ref>http://plants.usda.gov/core/profile?symbol=VAFA{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಕಸ್ತೂರಿ ಜಾಲಿ ಬೆಳೆಯುವ ಪ್ರದೇಶಗಳು== ಮೂಲತಃ [[ದಕ್ಷಿಣ ಅಮೆರಿಕ]]ದ ನಿವಾಸಿಯಾದ ಇದು ಈಗ ಭಾರತ, ಸಿಂಹಳ ಮತ್ತು ಬರ್ಮ ದೇಶಗಳಲ್ಲೆಲ್ಲ ಬೆಳೆಯುತ್ತಿದೆ. ನದಿದಂಡೆಯ ಮರಳಿನಲ್ಲಿ, ಪಂಜಾಬಿನ ಒಣಹವೆಯ ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವೆಡೆ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು. ==ಲಕ್ಷಣಗಳು== ಸುಮಾರು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಮುಳ್ಳು ಮರ ಇದು. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಪತ್ರಕಾಂಡವೂ (ರೇಕಿಸ್) ಅದರ ಎರಡೂ ಕಡೆ ಮೂರರಿಂದ ಎಂಟು ಜೊತೆ ಉಪವರ್ಣಗಳೂ ಈ ಉಪವರ್ಣಗಳಲ್ಲಿ ಒಂದೊಂದರಲ್ಲೂ ಹತ್ತರಿಂದ ಇಪ್ಪತ್ತೈದು ಜೊತೆ ಕಿರುಎಲೆಗಳೂ ಇವೆ. ಬುಡದಲ್ಲಿ ಮುಳ್ಳುಗಳಾಗಿ ಮಾರ್ಪಾಡಾದ ವೃಂತಪರ್ಣಗಳಿವೆ (ಸ್ಟಿಪ್ಯೂಲುಗಳು). ಹೂಗಳು ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳು ಎಲೆಗಳ ಕಕ್ಷಗಳಲ್ಲಿ (ಆಕ್ಸಿಲ್) ಒಂಟೊಂಟಿಯಾಗಿ ಮೂಡುತ್ತವೆ. ಒಮ್ಮೊಮ್ಮೆ ಎರಡು ಅಥವಾ ಮೂರು ಹೂಗೊಂಚಲುಗಳು ಒಂದೇ ಕಕ್ಷದಲ್ಲಿ ಹುಟ್ಟುವುದೂ ಉಂಟು. ಹೂಗಳು ಬಹಳ ಸುವಾಸನೆಯುಳ್ಳವಾಗಿವೆ; ಇವುಗಳ ಬಣ್ಣ ಹಳದಿ. ಮರಕ್ಕೆ [[ಮೂರು]] ವರ್ಷ ವಯಸ್ಸಾದ ಅನಂತರ ಹೂಗಳು ಅರಳಲಾರಂಭಿಸುತ್ತವೆ. ಹೂ ಬಿಡುವ ಕಾಲ ನವೆಂಬರಿನಿಂದ ಮಾರ್ಚ್. ==ಉಪಯೋಗಗಳು== ಕಸ್ತೂರಿ ಜಾಲಿಯ ಹೂಗಳಿಂದ ಕ್ಯಾಸಿ ಎನ್ನುವ ಸುಗಂಧವನ್ನು ತಯಾರಿಸುತ್ತಾರೆ. ಹೂಗಳನ್ನು ನೀರಿನಲ್ಲಿ ನೆನೆಸಿ ಮೆತುಮಾಡಿ ಕರಗಿಸಿದ ಕೋಕೋ ಬೆಣ್ಣೆಯಲ್ಲೋ ಕೊಬ್ಬರಿ ಎಣ್ಣೆಯಲ್ಲೋ ಹಲವಾರು ಗಂಟೆಗಳ ಕಾಲ ನೆನೆಹಾಕುತ್ತಾರೆ. ಇದರಿಂದ ಹೂವಿನಲ್ಲಿರುವ ಸುಗಂಧ ಬೇರ್ಪಟ್ಟು ಕೊಬ್ಬಿನಲ್ಲಿ ಕರಗುತ್ತದೆ. ಈ ರೀತಿ ಹಲವಾರು ಬಾರಿ ಮಾಡಿದ ಮೇಲೆ ಬರುವ ಸುಗಂಧಪೂರಿತ ಕೊಬ್ಬನ್ನು ಕರಗಿಸಿ, ಸೋಸಿ, ತಂಪುಗೊಳಿಸುತ್ತಾರೆ. ಹೀಗೆ ಪಡೆಯಲಾಗುವ ವಸ್ತುವೇ ಸುಗಂಧಾಂಜನ (ಪೊಮೇಡ್). ಕ್ಯಾಸಿ ಸುಗಂಧವನ್ನು ಶುದ್ಧರೂಪದಲ್ಲಿ ಪಡೆಯುವುದಕ್ಕೆಂದು, ಸುಗಂಧಾಂಜನವನ್ನು ಆಲ್ಕೊಹಾಲಿನಲ್ಲಿ ಬೆರೆಸಿ (3-4) ವಾರಗಳ ವರೆಗೂ (250) ಸೆಂ. ಉಷ್ಣತೆಯಲ್ಲಿ ಇಡುತ್ತಾರೆ. ಆಗ ಸುಗಂಧವೆಲ್ಲ ಆಲ್ಕೊಹಾಲಿಗೆ ವರ್ಗಾಯಿಸಲ್ಪಡುತ್ತದೆ. ಅನಂತರ ಆಲ್ಕೊಹಾಲನ್ನು ಬಟ್ಟಿಯಿಳಿಸಿ ಬೇರ್ಪಡಿಸುತ್ತಾರೆ. ಆಗ ಶುದ್ಧವಾದ ಆಲಿವ್ ಹಸಿರು ಬಣ್ಣದ ಸುಗಂಧ ದೊರೆಯುತ್ತದೆ. ಗಾಳಿ ಬೆಳಕುಗಳಿಗೆ ತೆರೆದಿಟ್ಟರೆ ಇದು ಬೇಗ ಹಾಳಾಗುವುದರಿಂದ ಅವಕ್ಕೆ ಸೋಂಕದಂತೆ ಇದನ್ನು ಶೇಖರಿಸಿಡಬೇಕು. ಬಹಳ ಮಧುರ ವಾಸನೆಯುಳ್ಳ ಈ ಸುಗಂಧದ್ರವ್ಯವನ್ನು ಸುಗಂಧಾಂಜನ, ಉಡುಪುಗಳೊಂದಿಗೆ ಇಡಲಾಗುವ ಸುಗಂಧ ಚೀಲ (ಸ್ಯಾಚೆಟ್) ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಲ್ಲದೆ ಕಸ್ತೂರಿಜಾಲಿಯ ತೊಗಟೆ, ಎಲೆ, ಕಾಯಿಗಳಲ್ಲಿ [[ಔಷಧ|ಔಷಧೀ]]ಯ ಗುಣಗಳಿವೆ.<ref>https://hort.purdue.edu/newcrop/duke_energy/Acacia_farnesiana.html</ref> ಇವನ್ನು ಪ್ರತಿಬಂಧಕವಾಗಿಯೂ ಕೆಲವು ಬಗೆಯ ಮೇಹರೋಗ ನಿವಾರಣೆಗೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಟ್ಯಾನಿನ್ ಎಂಬ ವಸ್ತುವಿದೆ. ಆದ್ದರಿಂದ ತೊಗಟೆಯನ್ನು ಚರ್ಮ ಹದಮಾಡಲೂ ಬಳಸುವುದುಂಟು. ಮರದಿಂದ ದೊರೆಯುವ ಅಂಟನ್ನು ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ. ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭]] [[ವರ್ಗ:ಸಸ್ಯಗಳು]] [[ವರ್ಗ:ಕರ್ನಾಟಕದ ಸಸ್ಯಗಳು]] b1sb7czsn8jl7am1dbcosgt9csv6tvg ಕ್ಲೌಡ್ ಕಂಪ್ಯೂಟಿಂಗ್ 0 86451 1372485 1344113 2026-04-30T08:49:32Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372485 wikitext text/x-wiki [[ಚಿತ್ರ:Cloud_computing.svg|link=//upload.wikimedia.org/wikipedia/commons/thumb/b/b5/Cloud_computing.svg/220px-Cloud_computing.svg.png|thumb| ಕ್ಲೌಡ್ ಕಂಪ್ಯೂಟಿಂಗ್ ರೂಪಕ: ಸೇವೆಗಳನ್ನು ಒದಗಿಸುವ ನೆಟ್‌ವರ್ಕ್ ಮಾಡಲಾದ ಅಂಶಗಳ ಗುಂಪನ್ನು ಬಳಕೆದಾರರು ಪ್ರತ್ಯೇಕವಾಗಿ ಸಂಬೋಧಿಸಬೇಕಾಗಿಲ್ಲ ಅಥವಾ ನಿರ್ವಹಿಸಬೇಕಾಗಿಲ್ಲ; ಬದಲಾಗಿ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಸಂಪೂರ್ಣ ಪೂರೈಕೆದಾರ-ನಿರ್ವಹಣೆಯ ಸೂಟ್ ಅನ್ನು ಅಸ್ಫಾಟಿಕ ಕ್ಲೌಡ್ ಎಂದು ಪರಿಗಣಿಸಬಹುದು.]] '''ಕ್ಲೌಡ್ ಕಂಪ್ಯೂಟಿಂಗ್''' <ref name="urlAn Introduction to Dew Computing: Definition''', Concept and Implications - IEEE Journals & Magazine">{{Cite journal|url=https://ieeexplore.ieee.org/document/8114187|title=An Introduction to Dew Computing: Definition, Concept and Implications - IEEE Journals & Magazine|journal=IEEE Access|year=2018|volume=6|pages=723–737|doi=10.1109/ACCESS.2017.2775042|last=Ray|first=Partha Pratim}}</ref> ಎನ್ನುವುದು [[ಕಂಪ್ಯೂಟರ್]] ಸಿಸ್ಟಮ್ ಸಂಪನ್ಮೂಲಗಳ ಬೇಡಿಕೆಯ ಮೇಲೆ ಲಭ್ಯತೆಯಾಗಿದೆ, ವಿಶೇಷವಾಗಿ ಡೇಟಾ ಸಂಗ್ರಹಣೆ ( ಕ್ಲೌಡ್ ಸ್ಟೋರೇಜ್ ) ಮತ್ತು ಕಂಪ್ಯೂಟಿಂಗ್ ಪವರ್, ಬಳಕೆದಾರರಿಂದ ನೇರ ಸಕ್ರಿಯ ನಿರ್ವಹಣೆಯಿಲ್ಲದೆ.<ref>{{Cite journal|last=Montazerolghaem|first=Ahmadreza|last2=Yaghmaee|first2=Mohammad Hossein|last3=Leon-Garcia|first3=Alberto|date=September 2020|title=Green Cloud Multimedia Networking: NFV/SDN Based Energy-Efficient Resource Allocation|url=https://ieeexplore.ieee.org/document/9044834|journal=IEEE Transactions on Green Communications and Networking|volume=4|issue=3|pages=873–889|doi=10.1109/TGCN.2020.2982821|issn=2473-2400}}</ref> ದೊಡ್ಡ ಮೋಡಗಳು ಅನೇಕ ಸ್ಥಳಗಳಲ್ಲಿ ವಿತರಿಸಲಾದ ಕಾರ್ಯಗಳನ್ನು ಹೊಂದಿವೆ, ಪ್ರತಿ ಸ್ಥಳವು ಡೇಟಾ ಕೇಂದ್ರವಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ಸುಸಂಬದ್ಧತೆಯನ್ನು ಸಾಧಿಸಲು ಸಂಪನ್ಮೂಲಗಳ ಹಂಚಿಕೆಯ ಮೇಲೆ ಅವಲಂಬಿತವಾಗಿ ಮತ್ತು ವಿಶಿಷ್ಟವಾಗಿ " ಪೇ-ಆಸ್-ಯು-ಗೋ " ಮಾದರಿಯನ್ನು ಬಳಸುತ್ತದೆ, ಇದು ಬಂಡವಾಳ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಆದರೆ ಬಳಕೆದಾರರಿಗೆ ಅನಿರೀಕ್ಷಿತ ನಿರ್ವಹಣಾ ವೆಚ್ಚಗಳಿಗೆ ಕಾರಣವಾಗಬಹುದು.<ref>{{Cite web|url=https://www.forbes.com/sites/centurylink/2014/02/27/wheres-the-rub-cloud-computings-hidden-costs/|title=Where's The Rub: Cloud Computing's Hidden Costs|date=2014-02-27|website=[[Forbes]]|access-date=2014-07-14}}</ref> == ಮೌಲ್ಯದ ಪ್ರತಿಪಾದನೆ == ಸಾರ್ವಜನಿಕ ಮತ್ತು ಹೈಬ್ರಿಡ್ ಕ್ಲೌಡ್‌ಗಳ ವಕೀಲರು ಕ್ಲೌಡ್ ಕಂಪ್ಯೂಟಿಂಗ್ ಕಂಪನಿಗಳಿಗೆ ಅಪ್-ಫ್ರಂಟ್ ಐಟಿ ಮೂಲಸೌಕರ್ಯ ವೆಚ್ಚಗಳನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ಅನುಮತಿಸುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಕ್ಲೌಡ್ ಕಂಪ್ಯೂಟಿಂಗ್ ಸುಧಾರಿತ ನಿರ್ವಹಣಾ ಸಾಮರ್ಥ್ಯ ಮತ್ತು ಕಡಿಮೆ ನಿರ್ವಹಣೆಯೊಂದಿಗೆ [[ಕಂಪನಿ/ಸಂಘ (ಕಾನೂನು )|ಉದ್ಯಮಗಳು]] ತಮ್ಮ ಅಪ್ಲಿಕೇಶನ್‌ಗಳನ್ನು ಪಡೆಯಲು ಮತ್ತು ವೇಗವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಏರಿಳಿತ ಮತ್ತು ಅನಿರೀಕ್ಷಿತ ಬೇಡಿಕೆಯನ್ನು ಪೂರೈಸಲು ಸಂಪನ್ಮೂಲಗಳನ್ನು ಹೆಚ್ಚು ವೇಗವಾಗಿ ಹೊಂದಿಸಲು ಐ.ಟಿ ತಂಡಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರತಿಪಾದಕರು ಹೇಳುತ್ತಾರೆ,<ref name="aws.amazon">{{Cite web|url=https://aws.amazon.com/what-is-cloud-computing/|title=What is Cloud Computing?|date=2013-03-19|website=Amazon Web Services|access-date=2013-03-20}}</ref><ref>{{Cite web|url=http://it.tmcnet.com/channels/cloud-storage/articles/211183-rising-cloud-storage-market-opportunity-strengthens-vendors.htm|title=The Rising Cloud Storage Market Opportunity Strengthens Vendors|last=Baburajan|first=Rajani|date=2011-08-24|publisher=It.tmcnet.com|access-date=2011-12-02}}</ref><ref>{{Cite web|url=http://www.thectoforum.com/content/converged-infrastructure-0|title=Converged Infrastructure|last=Oestreich, Ken|date=2010-11-15|website=CTO Forum|publisher=Thectoforum.com|archive-url=https://web.archive.org/web/20120113094920/http://www.thectoforum.com/content/converged-infrastructure-0|archive-date=2012-01-13|access-date=2011-12-02}}</ref> '''ಬರ್ಸ್ಟ್ ಕಂಪ್ಯೂಟಿಂಗ್''' ಸಾಮರ್ಥ್ಯ: ಗರಿಷ್ಠ ಬೇಡಿಕೆಯ ಕೆಲವು ಸಮಯಳಲ್ಲಿ ಹೆಚ್ಚಿನ ಕಂಪ್ಯೂಟಿಂಗ್ ಶಕ್ತಿ. == ಮಾರುಕಟ್ಟೆ == IDC ಪ್ರಕಾರ, ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳ ಮೇಲಿನ ಜಾಗತಿಕ ಖರ್ಚು $706 ಶತಕೋಟಿಗೆ ತಲುಪಿದೆ ಮತ್ತು ೨೦೨೫<ref>{{Cite web|url=https://www.idc.com/getdoc.jsp?containerId=prUS48208321|title=IDC Forecasts Worldwide "Whole Cloud" Spending to Reach $1.3 Trillion by 2025|date=2021-09-14|publisher=Idc.com|access-date=2022-07-30|archive-date=2022-07-29|archive-url=https://web.archive.org/web/20220729205418/https://www.idc.com/getdoc.jsp?containerId=prUS48208321|url-status=dead}}</ref> ವೇಳೆಗೆ $1.3 ಟ್ರಿಲಿಯನ್ ತಲುಪುವ ನಿರೀಕ್ಷೆಯಿದೆ. 2023 <ref>{{Cite web|url=https://www.gartner.com/en/newsroom/press-releases/2022-04-19-gartner-forecasts-worldwide-public-cloud-end-user-spending-to-reach-nearly-500-billion-in-2022|title=Gartner Forecasts Worldwide Public Cloud End-User Spending to Reach Nearly $500 Billion in 2022}}</ref> ವೇಳೆಗೆ ಜಾಗತಿಕ ಸಾರ್ವಜನಿಕ ಕ್ಲೌಡ್ ಸೇವೆಗಳ ಅಂತಿಮ ಬಳಕೆದಾರರ ಖರ್ಚು $600 ಶತಕೋಟಿಯನ್ನು ತಲುಪುತ್ತದೆ ಎಂದು ಗಾರ್ಟ್ನರ್ ಅಂದಾಜಿಸಿದ್ದಾರೆ. [[ಮೆಕಿನ್ಸೆ|McKinsey & Company]] ವರದಿಯ ಪ್ರಕಾರ, ಕ್ಲೌಡ್ ವೆಚ್ಚ-ಆಪ್ಟಿಮೈಸೇಶನ್ ಸನ್ನೆಕೋಲಿನ ಮತ್ತು ಮೌಲ್ಯ-ಆಧಾರಿತ ವ್ಯಾಪಾರ ಬಳಕೆಯ ಪ್ರಕರಣಗಳು ಫಾರ್ಚೂನ್ 500 ಕಂಪನಿಗಳಾದ್ಯಂತ $1 ಟ್ರಿಲಿಯನ್ಗಿಂತ ಹೆಚ್ಚಿನ ರನ್-ರೇಟ್ EBITDA ಯನ್ನು 2030 <ref>{{Cite web|url=https://www.mckinsey.com/business-functions/mckinsey-digital/our-insights/clouds-trillion-dollar-prize-is-up-for-grabs|title=Cloud's trillion-dollar prize is up for grabs|date=|publisher=McKinsey|access-date=2022-07-30|archive-date=2022-07-25|archive-url=https://web.archive.org/web/20220725062821/https://www.mckinsey.com/business-functions/mckinsey-digital/our-insights/clouds-trillion-dollar-prize-is-up-for-grabs|url-status=dead}}</ref> ಪಡೆದುಕೊಳ್ಳಲು ನಿರೀಕ್ಷಿಸುತ್ತದೆ. 2022 ರಲ್ಲಿ, $1.3 ಟ್ರಿಲಿಯನ್‌ಗಿಂತಲೂ ಹೆಚ್ಚಿನ ಎಂಟರ್‌ಪ್ರೈಸ್ ಐಟಿ ವೆಚ್ಚವು ಕ್ಲೌಡ್‌ಗೆ ಶಿಫ್ಟ್‌ನಿಂದ ಅಪಾಯದಲ್ಲಿದೆ, ಇದು 2025 ರಲ್ಲಿ ಸುಮಾರು $1.8 ಟ್ರಿಲಿಯನ್‌ಗೆ ಬೆಳೆಯುತ್ತದೆ ಎಂದು ಗಾರ್ಟ್‌ನರ್ ಹೇಳಿದ್ದಾರೆ.<ref>{{Cite web|url=https://www.gartner.com/en/newsroom/press-releases/2022-02-09-gartner-says-more-than-half-of-enterprise-it-spending|title=Gartner Says More Than Half of Enterprise IT Spending in Key Market Segments Will Shift to the Cloud by 2025}}</ref> == ಇತಿಹಾಸ ==   ''ಕ್ಲೌಡ್'' ಎಂಬ ಪದವನ್ನು ೧೯೯೩ ರಲ್ಲಿ ವಿತರಿಸಿದ ಕಂಪ್ಯೂಟಿಂಗ್‌ಗಾಗಿ ಪ್ಲಾಟ್‌ಫಾರ್ಮ್‌ಗಳನ್ನು ಉಲ್ಲೇಖಿಸಲು ಬಳಸಲಾಗುತ್ತಿತ್ತು, [[ಆ್ಯಪಲ್|ಆಪಲ್]] ಸ್ಪಿನ್-ಆಫ್ ಜನರಲ್ ಮ್ಯಾಜಿಕ್ ಮತ್ತು AT&amp;amp;T ಅದನ್ನು ತಮ್ಮ (ಜೋಡಿಯಾಗಿರುವ) ಟೆಲಿಸ್ಕ್ರಿಪ್ಟ್ ಮತ್ತು ಪರ್ಸನಲ್ ಲಿಂಕ್ ತಂತ್ರಜ್ಞಾನಗಳನ್ನು ವಿವರಿಸಲು ಬಳಸಿದವು.<ref>{{Cite web|url=https://www.youtube.com/watch?v=_a7hK6kWttE|title=What Is The Cloud?|last=AT&T|authorlink=AT&T|date=1993|website=[[YouTube]]|archive-url=https://web.archive.org/web/20181205204437/https://www.youtube.com/watch?v=_a7hK6kWttE|archive-date=2018-12-05|access-date=2017-10-26|quote=You can think of our electronic meeting place as the Cloud. PersonaLink was built from the ground up to give handheld communicators and other devices easy access to a variety of services. [...] Telescript is the revolutionary software technology that makes intelligent assistance possible. Invented by General Magic, AT&T is the first company to harness Telescript, and bring its benefits to people everywhere. [...] Very shortly, anyone with a computer, a personal communicator, or television will be able to use intelligent assistance in the Cloud. And our new meeting place is open, so that anyone, whether individual, entrepreneur, or a multinational company, will be able to offer information, goods, and services.|url-status=bot: unknown}}</ref> ''ವೈರ್ಡ್‌ನ'' ಏಪ್ರಿಲ್ ೧೯೯೪ ರ ವೈಶಿಷ್ಟ್ಯವಾದ "ಬಿಲ್ ಮತ್ತು ಆಂಡಿಸ್ ಎಕ್ಸಲೆಂಟ್ ಅಡ್ವೆಂಚರ್ II" ನಲ್ಲಿ, ಆಂಡಿ ಹರ್ಟ್ಜ್‌ಫೆಲ್ಡ್ ಟೆಲಿಸ್ಕ್ರಿಪ್ಟ್, ಜನರಲ್ ಮ್ಯಾಜಿಕ್‌ನ ವಿತರಿಸಿದ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಕಾಮೆಂಟ್ ಮಾಡಿದ್ದಾರೆ: {{ನುಡಿಮುತ್ತು|"The beauty of Telescript&nbsp;... is that now, instead of just having a device to program, we now have the entire Cloud out there, where a single program can go and travel to many different sources of information and create a sort of a virtual service. No one had conceived that before. The example Jim White [the designer of Telescript, [[X.400]] and [[ASN.1]]] uses now is a date-arranging service where a software agent goes to the flower store and orders flowers and then goes to the ticket shop and gets the tickets for the show, and everything is communicated to both parties."<ref>Steven Levy (April 1994). [http://archive.wired.com/wired/archive/2.04/general.magic_pr.html "Bill and Andy's Excellent Adventure II"]. ''Wired''.</ref>}} === ಆರಂಭಿಕ ಇತಿಹಾಸ === 1960 ರ ದಶಕದಲ್ಲಿ, ಸಮಯ ಹಂಚಿಕೆಯ ಆರಂಭಿಕ ಪರಿಕಲ್ಪನೆಗಳು RJE ( ರಿಮೋಟ್ ಜಾಬ್ ಎಂಟ್ರಿ ) ಮೂಲಕ ಜನಪ್ರಿಯವಾಯಿತು;<ref>{{Cite web|url=https://tools.ietf.org/html/rfc105|title=Network Specifications for Remote Job Entry and Remote Job Output Retrieval at UCSB|last=White|first=J.E.|website=tools.ietf.org|access-date=2016-03-21}}</ref> ಈ ಪರಿಭಾಷೆಯು ಹೆಚ್ಚಾಗಿ IBM ಮತ್ತು DEC ಯಂತಹ ದೊಡ್ಡ ಮಾರಾಟಗಾರರೊಂದಿಗೆ ಸಂಬಂಧಿಸಿದೆ. ಮಲ್ಟಿಟಿಕ್ಸ್ (GE ಹಾರ್ಡ್‌ವೇರ್‌ನಲ್ಲಿ), ಕೇಂಬ್ರಿಡ್ಜ್ CTSS ಮತ್ತು ಆರಂಭಿಕ [[ಯುನಿಕ್ಸ್|UNIX]] ಪೋರ್ಟ್‌ಗಳಂತಹ ವೇದಿಕೆಗಳಲ್ಲಿ (DEC ಹಾರ್ಡ್‌ವೇರ್‌) 1970 ರ ದಶಕದ ಆರಂಭದಲ್ಲಿ ಪೂರ್ಣ-ಸಮಯದ ಹಂಚಿಕೆ ಪರಿಹಾರಗಳು ಲಭ್ಯವಿವೆ. ಆದರೂ, IBM ನ ಮೇನ್‌ಫ್ರೇಮ್‌ಗಳಲ್ಲಿ ಕಾರ್ಯನಿರ್ವಹಿಸಲು ಆಪರೇಟರ್‌ಗಳಿಗೆ ಬಳಕೆದಾರರು ಉದ್ಯೋಗಗಳನ್ನು ಸಲ್ಲಿಸಿದ "ಡೇಟಾ ಸೆಂಟರ್" ಮಾದರಿಯು ಅಗಾಧವಾಗಿ ಪ್ರಧಾನವಾಗಿತ್ತು. 1990 ರ ದಶಕದಲ್ಲಿ, ದೂರಸಂಪರ್ಕ ಕಂಪನಿಗಳು, ಈ ಹಿಂದೆ ಪ್ರಾಥಮಿಕವಾಗಿ ಮೀಸಲಾದ ಪಾಯಿಂಟ್-ಟು-ಪಾಯಿಂಟ್ ಡೇಟಾ ಸರ್ಕ್ಯೂಟ್‌ಗಳನ್ನು ಒದಗಿಸಿದವು, ಹೋಲಿಸಬಹುದಾದ ಗುಣಮಟ್ಟದ ಸೇವೆಯೊಂದಿಗೆ ವರ್ಚುವಲ್ ಖಾಸಗಿ ನೆಟ್‌ವರ್ಕ್ (VPN) ಸೇವೆಗಳನ್ನು ನೀಡಲು ಪ್ರಾರಂಭಿಸಿದವು, ಆದರೆ ಕಡಿಮೆ ವೆಚ್ಚದಲ್ಲಿ. ಸರ್ವರ್ ಬಳಕೆಯನ್ನು ಸಮತೋಲನಗೊಳಿಸಲು ಟ್ರಾಫಿಕ್ ಅನ್ನು ಬದಲಾಯಿಸುವ ಮೂಲಕ, ಅವರು ಒಟ್ಟಾರೆ ನೆಟ್‌ವರ್ಕ್ ಬ್ಯಾಂಡ್‌ವಿಡ್ತ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು.{{Fact|date=May 2021}} ಒದಗಿಸುವವರು ಯಾವುದಕ್ಕೆ ಜವಾಬ್ದಾರರು ಮತ್ತು ಬಳಕೆದಾರರು ಜವಾಬ್ದಾರರಾಗಿರುತ್ತಾರೆ ಎಂಬುದರ ನಡುವಿನ ಗಡಿರೇಖೆಯನ್ನು ಸೂಚಿಸಲು ಅವರು ಕ್ಲೌಡ್ ಚಿಹ್ನೆಯನ್ನು ಬಳಸಲು ಪ್ರಾರಂಭಿಸಿದರು. ಕ್ಲೌಡ್ ಕಂಪ್ಯೂಟಿಂಗ್ ಎಲ್ಲಾ ಸರ್ವರ್‌ಗಳು ಮತ್ತು ನೆಟ್‌ವರ್ಕ್ ಮೂಲಸೌಕರ್ಯವನ್ನು ಒಳಗೊಳ್ಳಲು ಈ ಗಡಿಯನ್ನು ವಿಸ್ತರಿಸಿದೆ.<ref>{{Cite web|url=http://mirror.switch.ch/ftp/doc/ietf/ipatm/atm-minutes-93jul.txt|title=July, 1993 meeting report from the IP over ATM working group of the IETF|publisher=Switch|location=[[Switzerland|CH]]|archive-url=https://archive.today/20120710170149/http://mirror.switch.ch/ftp/doc/ietf/ipatm/atm-minutes-93jul.txt|archive-date=2012-07-10|access-date=2010-08-22}}</ref> ಕಂಪ್ಯೂಟರ್‌ಗಳು ಹೆಚ್ಚು ಪ್ರಸರಣಗೊಂಡಂತೆ, ವಿಜ್ಞಾನಿಗಳು ಮತ್ತು ತಂತ್ರಜ್ಞರು ಸಮಯ-ಹಂಚಿಕೆಯ ಮೂಲಕ ಹೆಚ್ಚಿನ ಬಳಕೆದಾರರಿಗೆ ದೊಡ್ಡ ಪ್ರಮಾಣದ ಕಂಪ್ಯೂಟಿಂಗ್ ಶಕ್ತಿಯನ್ನು ಲಭ್ಯವಾಗುವಂತೆ ಮಾಡುವ ಮಾರ್ಗಗಳನ್ನು ಅನ್ವೇಷಿಸಿದರು.{{Fact|date=May 2021}} ಅವರು ಮೂಲಸೌಕರ್ಯ, ಪ್ಲಾಟ್‌ಫಾರ್ಮ್ ಮತ್ತು ಅಪ್ಲಿಕೇಶನ್‌ಗಳನ್ನು ಅತ್ಯುತ್ತಮವಾಗಿಸಲು [[ಆಲ್ಗಾರಿತಂ|ಅಲ್ಗಾರಿದಮ್‌ಗಳನ್ನು]] ಪ್ರಯೋಗಿಸಿದರು, [[ಕೇಂದ್ರ ಸಂಸ್ಕರಣ ಘಟಕ|ಸಿಪಿಯುಗಳಿಂದ]] ಕಾರ್ಯಗತಗೊಳಿಸಬೇಕಾದ ಕಾರ್ಯಗಳಿಗೆ ಆದ್ಯತೆ ನೀಡಲು ಮತ್ತು ಅಂತಿಮ ಬಳಕೆದಾರರಿಗೆ ದಕ್ಷತೆಯನ್ನು ಹೆಚ್ಚಿಸಲು.<ref name="MITCorbato">{{Cite web|url=http://larch-www.lcs.mit.edu:8001/~corbato/sjcc62/|title=An Experimental Time-Sharing System|last=Corbató|first=Fernando J.|website=SJCC Proceedings|publisher=MIT|archive-url=https://web.archive.org/web/20090906104446/http://larch-www.lcs.mit.edu:8001/~corbato/sjcc62/|archive-date=6 September 2009|access-date=3 July 2012}}</ref> ವರ್ಚುವಲೈಸ್ಡ್ ಸೇವೆಗಳಿಗಾಗಿ ಕ್ಲೌಡ್ ರೂಪಕದ ಬಳಕೆಯು ಕನಿಷ್ಠ 1994 ರಲ್ಲಿ ಜನರಲ್ ಮ್ಯಾಜಿಕ್‌ಗೆ ಹಿಂದಿನದು, ಅಲ್ಲಿ ಟೆಲಿಸ್ಕ್ರಿಪ್ಟ್ ಪರಿಸರದಲ್ಲಿ ಮೊಬೈಲ್ ಏಜೆಂಟ್‌ಗಳು ಹೋಗಬಹುದಾದ "ಸ್ಥಳಗಳ" ಬ್ರಹ್ಮಾಂಡವನ್ನು ವಿವರಿಸಲು ಇದನ್ನು ಬಳಸಲಾಯಿತು. ಆಂಡಿ ಹರ್ಟ್ಜ್‌ಫೆಲ್ಡ್ ವಿವರಿಸಿದಂತೆ: {{ನುಡಿಮುತ್ತು|"The beauty of [[Telescript (programming language)|Telescript]]," says [[Andy Hertzfeld|Andy]], "is that now, instead of just having a device to program, we now have the entire Cloud out there, where a single program can go and travel to many different sources of information and create a sort of a virtual service."<ref>{{cite magazine |first=Steven |last=Levy |url=https://www.wired.com/1994/04/general-magic/ |title=Bill and Andy's Excellent Adventure II |magazine=[[Wired (magazine)|Wired]] |date=April 1994 }}</ref>}} ಕ್ಲೌಡ್ ರೂಪಕದ ಬಳಕೆಯು ನೆಟ್‌ವರ್ಕಿಂಗ್ ಮತ್ತು ಟೆಲಿಕಾಂನಲ್ಲಿ ದೀರ್ಘಕಾಲೀನ ಬಳಕೆಯ ಆಧಾರದ ಮೇಲೆ ಜನರಲ್ ಮ್ಯಾಜಿಕ್ ಕಮ್ಯುನಿಕೇಷನ್ಸ್ ಉದ್ಯೋಗಿ [http://www.whoisdavidhoffman.com/ ಡೇವಿಡ್ ಹಾಫ್‌ಮನ್‌ಗೆ] ಸಲ್ಲುತ್ತದೆ. ಜನರಲ್ ಮ್ಯಾಜಿಕ್ ಸ್ವತಃ ಬಳಸುವುದರ ಜೊತೆಗೆ, ಇದನ್ನು AT&amp;amp;T ಗೆ ಸಂಬಂಧಿಸಿದ ಪರ್ಸನಾಲಿಂಕ್ ಸೇವೆಗಳನ್ನು ಉತ್ತೇಜಿಸಲು ಸಹ ಬಳಸಲಾಯಿತು. === ೨೦೦೦ ರ ದಶಕ === ಜುಲೈ ೨೦೦೨ ರಲ್ಲಿ, [[ಅಮೇಜಾನ್ (ಕಂಪನಿ)|ಅಮೆಜಾನ್]] ಅಂಗಸಂಸ್ಥೆ Amazon ವೆಬ್ ಸೇವೆಗಳನ್ನು ರಚಿಸಿತು, "ಡೆವಲಪರ್‌ಗಳು ತಮ್ಮದೇ ಆದ ನವೀನ ಮತ್ತು ಉದ್ಯಮಶೀಲ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಸಕ್ರಿಯಗೊಳಿಸಲು" ಗುರಿಯೊಂದಿಗೆ. ಮಾರ್ಚ್ ೨೦೦೬ ರಲ್ಲಿ ಅಮೆಜಾನ್ ತನ್ನ ಸರಳ ಶೇಖರಣಾ ಸೇವೆಯನ್ನು (S3) ಪರಿಚಯಿಸಿತು, ನಂತರ ಅದೇ ವರ್ಷದ ಆಗಸ್ಟ್‌ನಲ್ಲಿ ಎಲಾಸ್ಟಿಕ್ ಕಂಪ್ಯೂಟ್ ಕ್ಲೌಡ್ (EC2) ಅನ್ನು ಪರಿಚಯಿಸಿತು.<ref name="Amazon.com">{{Cite web|url=https://aws.amazon.com/about-aws/whats-new/2006/08/24/announcing-amazon-elastic-compute-cloud-amazon-ec2---beta/|title=Announcing Amazon Elastic Compute Cloud (Amazon EC2) – beta|date=24 August 2006|access-date=31 May 2014}}</ref><ref name="company_technologies">{{Cite web|url=https://www.researchgate.net/publication/221276709|title=Cloud Computing: An Overview|last=Qian|first=Ling|last2=Lou|first2=Zhigou|website=researchgate.net|access-date=19 April 2021|last3=Du|first3=Yujian|last4=Gou|first4=Leitao}}</ref> ಈ ಉತ್ಪನ್ನಗಳು IaaS ಅನ್ನು ಅಗ್ಗದ ಮತ್ತು ಬೇಡಿಕೆಯ ಬೆಲೆಯ ಆಧಾರದ ಮೇಲೆ ತಲುಪಿಸಲು ಸರ್ವರ್ ವರ್ಚುವಲೈಸೇಶನ್ ಬಳಕೆಯನ್ನು ಪ್ರವರ್ತಿಸಿದವು. ಏಪ್ರಿಲ್ ೨೦೦೮ ರಲ್ಲಿ, Google ಅಪ್ಲಿಕೇಶನ್ ಎಂಜಿನ್‌ನ ಬೀಟಾ ಆವೃತ್ತಿಯನ್ನು [[ಗೂಗಲ್]] ಬಿಡುಗಡೆ ಮಾಡಿತು.<ref>{{Cite web|url=http://googleappengine.blogspot.nl/2008/04/introducing-google-app-engine-our-new.html|title=Introducing Google App Engine + our new blog|date=2008-04-07|publisher=Google Developer Blog|access-date=2017-03-07}}</ref> ಆಪ್ ಇಂಜಿನ್ ಒಂದು PaaS (ಈ ರೀತಿಯ ಮೊದಲನೆಯದು) ಆಗಿದ್ದು, ಇದು ಸಂಪೂರ್ಣ ನಿರ್ವಹಣೆಯ ಮೂಲಸೌಕರ್ಯವನ್ನು ಒದಗಿಸಿತು ಮತ್ತು Python, Node.js ಮತ್ತು [[ಪಿ ಎಚ್ ಪಿ|PHP]] ಯಂತಹ ಸಾಮಾನ್ಯ ಭಾಷೆಗಳು/ತಂತ್ರಜ್ಞಾನಗಳನ್ನು ಬಳಸಿಕೊಂಡು ವೆಬ್ ಅಪ್ಲಿಕೇಶನ್‌ಗಳನ್ನು ರಚಿಸಲು ಬಳಕೆದಾರರಿಗೆ ನಿಯೋಜನೆ ವೇದಿಕೆಯಾಗಿದೆ. IaaS ಮಾದರಿಯ ವಿಶಿಷ್ಟವಾದ ಕೆಲವು ಆಡಳಿತಾತ್ಮಕ ಕಾರ್ಯಗಳ ಅಗತ್ಯವನ್ನು ತೆಗೆದುಹಾಕುವುದು ಗುರಿಯಾಗಿದೆ, ಬಳಕೆದಾರರು ಅಂತಹ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ನಿಯೋಜಿಸಲು ಮತ್ತು ಬೇಡಿಕೆಗೆ ಅಳೆಯಲು ವೇದಿಕೆಯನ್ನು ರಚಿಸುವ ಮೂಲಕ.<ref>{{Cite web|url=https://cloud.google.com/appengine|title=App Engine|website=cloud.google.com|access-date=19 April 2021}}</ref> ೨೦೦೮ ರ ಆರಂಭದಲ್ಲಿ, [[ನಾಸಾ|NASA]] ನ ನೆಬ್ಯುಲಾ,<ref>{{Cite web|url=https://www.nasa.gov/open/nebula.html|title=Nebula Cloud Computing Platform: NASA.|date=2012-11-20|publisher=Open Government at NASA|access-date=2020-11-15|archive-date=2016-05-09|archive-url=https://web.archive.org/web/20160509233820/http://www.nasa.gov/open/nebula.html|url-status=dead}}</ref> ರಿಸರ್ವಾಯರ್ ಯುರೋಪಿಯನ್ ಕಮಿಷನ್-ನಿಧಿ ಯೋಜನೆಯಲ್ಲಿ ವರ್ಧಿಸಲ್ಪಟ್ಟಿತು, ಖಾಸಗಿ ಮತ್ತು ಹೈಬ್ರಿಡ್ ಮೋಡಗಳನ್ನು ನಿಯೋಜಿಸಲು ಮತ್ತು ಮೋಡಗಳ ಒಕ್ಕೂಟಕ್ಕೆ ಮೊದಲ ತೆರೆದ ಮೂಲ ಸಾಫ್ಟ್‌ವೇರ್ ಆಯಿತು.<ref>{{Cite journal|last=Rochwerger|first=B.|last2=Breitgand, D.|last3=Levy, E.|last4=Galis, A.|last5=Nagin, K.|last6=Llorente, I. M.|last7=Montero, R.|last8=Wolfsthal, Y.|last9=Elmroth, E.|title=The Reservoir model and architecture for open federated cloud computing|journal=IBM Journal of Research and Development|volume=53|issue=4|pages=4:1–4:11|doi=10.1147/JRD.2009.5429058|year=2009}}</ref> ೨೦೦೮ ರ ಮಧ್ಯದಲ್ಲಿ, ಗಾರ್ಟ್ನರ್ ಕ್ಲೌಡ್ ಕಂಪ್ಯೂಟಿಂಗ್‌ಗೆ "ಐಟಿ ಸೇವೆಗಳ ಗ್ರಾಹಕರು, ಐಟಿ ಸೇವೆಗಳನ್ನು ಬಳಸುವವರು ಮತ್ತು ಅವುಗಳನ್ನು ಮಾರಾಟ ಮಾಡುವವರ ನಡುವಿನ ಸಂಬಂಧವನ್ನು ರೂಪಿಸಲು" <ref>[http://www.networkworld.com/newsletters/itlead/2008/070708itlead1.html Keep an eye on cloud computing] {{Webarchive|url=https://web.archive.org/web/20140326101519/http://www.networkworld.com/newsletters/itlead/2008/070708itlead1.html |date=2014-03-26 }}, Amy Schurr, Network World, 2008-07-08, citing the [[Gartner]] report, "Cloud Computing Confusion Leads to Opportunity". Retrieved 2009-09-11.</ref> ಅವಕಾಶವನ್ನು ಕಂಡರು ಮತ್ತು "ಸಂಸ್ಥೆಗಳು ಕಂಪನಿ-ಮಾಲೀಕತ್ವದ ಯಂತ್ರಾಂಶದಿಂದ ಬದಲಾಯಿಸುತ್ತಿವೆ ಮತ್ತು ಪ್ರತಿ ಬಳಕೆಯ ಸೇವೆ-ಆಧಾರಿತ ಮಾದರಿಗಳಿಗೆ ಸಾಫ್ಟ್‌ವೇರ್ ಸ್ವತ್ತುಗಳು" ಇದರಿಂದ "ಕಂಪ್ಯೂಟಿಂಗ್‌ಗೆ ಯೋಜಿತ ಬದಲಾವಣೆ&nbsp;... ಕೆಲವು ಪ್ರದೇಶಗಳಲ್ಲಿ IT ಉತ್ಪನ್ನಗಳಲ್ಲಿ ನಾಟಕೀಯ ಬೆಳವಣಿಗೆ ಮತ್ತು ಇತರ ಪ್ರದೇಶಗಳಲ್ಲಿ ಗಮನಾರ್ಹವಾದ ಕಡಿತವನ್ನು ಉಂಟುಮಾಡುತ್ತದೆ." <ref>{{Cite web|url=http://www.gartner.com/it/page.jsp?id=742913|title=Gartner Says Worldwide IT Spending on Pace to Surpass Trillion in 2008|last=Gartner|date=2008-08-18|archive-url=https://web.archive.org/web/20081204080727/http://www.gartner.com/it/page.jsp?id=742913|archive-date=December 4, 2008}}</ref> ೨೦೦೮ ರಲ್ಲಿ, US ನ್ಯಾಷನಲ್ ಸೈನ್ಸ್ ಫೌಂಡೇಶನ್ ಬೃಹತ್ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು [[ಗೂಗಲ್|Google]] - IBM ಕ್ಲಸ್ಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಶೈಕ್ಷಣಿಕ ಸಂಶೋಧನೆಗೆ ಧನಸಹಾಯ ನೀಡಲು ಕ್ಲಸ್ಟರ್ ಎಕ್ಸ್‌ಪ್ಲೋರೇಟರಿ ಕಾರ್ಯಕ್ರಮವನ್ನು ಪ್ರಾರಂಭಿಸಿತು.<ref>{{Cite web|url=https://www.nsf.gov/pubs/2008/nsf08560/nsf08560.htm|title=Cluster Exploratory (CluE) nsf08560|website=www.nsf.gov|access-date=2022-10-18|archive-date=2018-12-01|archive-url=https://web.archive.org/web/20181201180839/https://www.nsf.gov/pubs/2008/nsf08560/nsf08560.htm|url-status=dead}}</ref> ೨೦೦೯ ರಲ್ಲಿ, ಫ್ರಾನ್ಸ್ ಸರ್ಕಾರವು "ಸಾರ್ವಭೌಮ ಕ್ಲೌಡ್" ಅಥವಾ ರಾಷ್ಟ್ರೀಯ ಕ್ಲೌಡ್ ಕಂಪ್ಯೂಟಿಂಗ್ ಅನ್ನು ರಚಿಸಲು ಪ್ರಾಜೆಕ್ಟ್ ಆಂಡ್ರೊಮೆಡ್ ಅನ್ನು ಘೋಷಿಸಿತು, ಸರ್ಕಾರವು €೨೮೫ ಮಿಲಿಯನ್ ಖರ್ಚು ಮಾಡಿತು.<ref>{{Cite web|url=https://www.lemondeinformatique.fr/actualites/lire-285-millions-d-euros-pour-andromede-le-cloud-souverain-francais-41990.html|title=285 millions d'euros pour Andromède, le cloud souverain français - le Monde Informatique|archive-url=https://web.archive.org/web/20111023154428/https://www.lemondeinformatique.fr/actualites/lire-285-millions-d-euros-pour-andromede-le-cloud-souverain-francais-41990.html|archive-date=2011-10-23}}</ref><ref>{{Cite web|url=http://theconversation.com/digital-colonialism-why-some-countries-want-to-take-control-of-their-peoples-data-from-big-tech-123048|title='Digital colonialism': why some countries want to take control of their people's data from Big Tech|last=Hicks|first=Jacqueline|website=The Conversation}}</ref> ಉಪಕ್ರಮವು ಕೆಟ್ಟದಾಗಿ ವಿಫಲವಾಯಿತು ಮತ್ತು ಕ್ಲೌಡ್‌ವಾಟ್ ಅನ್ನು 1 ಫೆಬ್ರವರಿ ೨೦೨೦ ರಂದು ಮುಚ್ಚಲಾಯಿತು.<ref>{{Cite web|url=https://www.nextinpact.com/lebrief/39672/9427-orange-enterre-cloudwatt--qui-fermera-ses-portes-le-31-janvier-2020|title=Orange enterre Cloudwatt, qui fermera ses portes le 31 janvier 2020|date=August 30, 2019|website=www.nextinpact.com|access-date=ಅಕ್ಟೋಬರ್ 18, 2022|archive-date=ಅಕ್ಟೋಬರ್ 24, 2020|archive-url=https://web.archive.org/web/20201024055155/https://www.nextinpact.com/lebrief/39672/9427-orange-enterre-cloudwatt--qui-fermera-ses-portes-le-31-janvier-2020|url-status=dead}}</ref><ref>{{Cite web|url=https://www.rudebaguette.com/2019/08/cloudwatt-orange-cloud-souverain-fin/|title=Cloudwatt : Vie et mort du premier " cloud souverain " de la France|date=29 August 2019}}</ref> === 2010 ರ ದಶಕ === ಫೆಬ್ರವರಿ 2010 ರಲ್ಲಿ, [[ಮೈಕ್ರೋಸಾಫ್ಟ್]] ಮೈಕ್ರೋಸಾಫ್ಟ್ ಅಜೂರ್ ಅನ್ನು ಬಿಡುಗಡೆ ಮಾಡಿತು, ಇದನ್ನು ಅಕ್ಟೋಬರ್ 2008 <ref name="Azure">{{Cite web|url=http://blogs.technet.com/b/microsoft_blog/archive/2010/02/01/windows-azure-general-availability.aspx|title=Windows Azure General Availability|date=2010-02-01|website=The Official Microsoft Blog|publisher=Microsoft|archive-url=https://web.archive.org/web/20140511230956/http://blogs.technet.com/b/microsoft_blog/archive/2010/02/01/windows-azure-general-availability.aspx|archive-date=2014-05-11|access-date=2015-05-03}}</ref> ಘೋಷಿಸಲಾಯಿತು. ಜುಲೈ 2010 ರಲ್ಲಿ, Rackspace Hosting ಮತ್ತು [[ನಾಸಾ|NASA]] ಜಂಟಿಯಾಗಿ OpenStack ಎಂದು ಕರೆಯಲ್ಪಡುವ ಮುಕ್ತ-ಮೂಲ ಕ್ಲೌಡ್-ಸಾಫ್ಟ್‌ವೇರ್ ಉಪಕ್ರಮವನ್ನು ಪ್ರಾರಂಭಿಸಿತು. OpenStack ಯೋಜನೆಯು ಸ್ಟ್ಯಾಂಡರ್ಡ್ ಹಾರ್ಡ್‌ವೇರ್‌ನಲ್ಲಿ ಚಾಲನೆಯಲ್ಲಿರುವ ಕ್ಲೌಡ್-ಕಂಪ್ಯೂಟಿಂಗ್ ಸೇವೆಗಳನ್ನು ನೀಡುವ ಸಂಸ್ಥೆಗಳಿಗೆ ಸಹಾಯ ಮಾಡಲು ಉದ್ದೇಶಿಸಿದೆ. ಆರಂಭಿಕ ಕೋಡ್ ನಾಸಾದ ನೆಬ್ಯುಲಾ ಪ್ಲಾಟ್‌ಫಾರ್ಮ್‌ನಿಂದ ಮತ್ತು ರಾಕ್ಸ್‌ಪೇಸ್‌ನ ಕ್ಲೌಡ್ ಫೈಲ್‌ಗಳ ಪ್ಲಾಟ್‌ಫಾರ್ಮ್‌ನಿಂದ ಬಂದಿದೆ. ಓಪನ್ ಸೋರ್ಸ್ ಕೊಡುಗೆಯಾಗಿ ಮತ್ತು ಕ್ಲೌಡ್‌ಸ್ಟ್ಯಾಕ್, ಗ್ಯಾನೆಟಿ ಮತ್ತು ಓಪನ್ ನೆಬುಲಾ ಮುಂತಾದ ಇತರ ಮುಕ್ತ-ಮೂಲ ಪರಿಹಾರಗಳೊಂದಿಗೆ, ಇದು ಹಲವಾರು ಪ್ರಮುಖ ಸಮುದಾಯಗಳಿಂದ ಗಮನ ಸೆಳೆದಿದೆ. ಹಲವಾರು ಅಧ್ಯಯನಗಳು ಈ ಮೂಲ ಕೊಡುಗೆಗಳನ್ನು ಮಾನದಂಡಗಳ ಆಧಾರದ ಮೇಲೆ ಹೋಲಿಸುವ ಗುರಿಯನ್ನು ಹೊಂದಿವೆ.<ref>{{Cite web|url=https://dzone.com/articles/apache-cloudstack-vs-openstack-which-is-the-best|title=Apache CloudStack vs. OpenStack: Which Is the Best?|last=Milita Datta|date=August 9, 2016|website=DZone · Cloud Zone}}</ref><ref>{{Cite web|url=http://cloud-computing.softwareinsider.com/compare/70-322/OpenNebula-Project-vs-OpenStack-Foundation|title=OpenNebula vs OpenStack|website=SoftwareInsider}}{{Dead link|date=July 2018}}</ref><ref>Kostantos, Konstantinos, et al. "OPEN-source IaaS fit for purpose: a comparison between OpenNebula and OpenStack." International Journal of Electronic Business Management 11.3 (2013)</ref><ref>L. Albertson, "OpenStack vs. Ganeti", LinuxFest Northwest 2017</ref><ref>Qevani, Elton, et al. "What can OpenStack adopt from a Ganeti-based open-source IaaS?." Cloud Computing (CLOUD), 2014 IEEE 7th International Conference on. IEEE, 2014</ref><ref>Von Laszewski, Gregor, et al. "Comparison of multiple cloud frameworks.", IEEE 5th International Conference on Cloud Computing (CLOUD), 2012.</ref><ref>Diaz, Javier et al. " Abstract Image Management and Universal Image Registration for Cloud and HPC Infrastructures ", IEEE 5th International Conference on Cloud Computing (CLOUD), 2012</ref> ಮಾರ್ಚ್ 1, 2011 ರಂದು, IBM ಸ್ಮಾರ್ಟ್ ಪ್ಲಾನೆಟ್ ಅನ್ನು ಬೆಂಬಲಿಸಲು IBM ಸ್ಮಾರ್ಟ್‌ಕ್ಲೌಡ್ ಫ್ರೇಮ್‌ವರ್ಕ್ ಅನ್ನು ಘೋಷಿಸಿತು.<ref>{{Cite web|url=https://www-304.ibm.com/connections/blogs/IBMSmarterSystems/date/201102?lang=en_us|title=Launch of IBM Smarter Computing|archive-url=https://web.archive.org/web/20130420162543/https://www-304.ibm.com/connections/blogs/IBMSmarterSystems/date/201102?lang=en_us|archive-date=20 April 2013|access-date=1 March 2011}}</ref> ಸ್ಮಾರ್ಟರ್ ಕಂಪ್ಯೂಟಿಂಗ್ ಫೌಂಡೇಶನ್‌ನ ವಿವಿಧ ಘಟಕಗಳಲ್ಲಿ, ಕ್ಲೌಡ್ ಕಂಪ್ಯೂಟಿಂಗ್ ಒಂದು ನಿರ್ಣಾಯಕ ಭಾಗವಾಗಿದೆ. ಜೂನ್ 7, 2012 ರಂದು, ಒರಾಕಲ್ ಒರಾಕಲ್ ಕ್ಲೌಡ್ ಅನ್ನು ಘೋಷಿಸಿತು.<ref>{{Cite web|url=https://www.theregister.co.uk/2012/06/07/oracle_cloud_rehash_platinum_services/|title=Launch of Oracle Cloud|website=[[The Register]]|access-date=28 February 2014}}</ref> ಅಪ್ಲಿಕೇಶನ್‌ಗಳು ( ಸಾಸ್ ), ಪ್ಲಾಟ್‌ಫಾರ್ಮ್ ( ಪಾಸ್ ), ಮತ್ತು ಇನ್‌ಫ್ರಾಸ್ಟ್ರಕ್ಚರ್ ( ಐಎಎಎಸ್ ) ಲೇಯರ್‌ಗಳನ್ನು ಒಳಗೊಂಡಂತೆ ಐಟಿ ಪರಿಹಾರಗಳ ಸಮಗ್ರ ಸೆಟ್‌ಗೆ ಪ್ರವೇಶವನ್ನು ಬಳಕೆದಾರರಿಗೆ ಒದಗಿಸಲು ಈ ಕ್ಲೌಡ್ ಕೊಡುಗೆಯು ಮೊದಲನೆಯದಾಗಿದೆ.<ref>{{Cite web|url=https://cloud.oracle.com/home|title=Oracle Cloud, Enterprise-Grade Cloud Solutions: SaaS, PaaS, and IaaS|access-date=12 October 2014}}</ref> ಮೇ 2012 ರಲ್ಲಿ, ಗೂಗಲ್ ಕಂಪ್ಯೂಟ್ ಎಂಜಿನ್ ಪೂರ್ವವೀಕ್ಷಣೆಯಲ್ಲಿ ಬಿಡುಗಡೆಯಾಯಿತು, ಡಿಸೆಂಬರ್ 2013 <ref>{{Cite web|url=http://googledevelopers.blogspot.nl/2013/12/google-compute-engine-is-now-generally.html|title=Google Compute Engine is now Generally Available with expanded OS support, transparent maintenance, and lower prices|date=2013-12-02|publisher=Google Developers Blog|access-date=2017-03-07}}</ref> ಸಾಮಾನ್ಯ ಲಭ್ಯತೆಗೆ ಹೊರತರಲಾಯಿತು. 2019 ರಲ್ಲಿ, ಮೈಕ್ರೋಸಾಫ್ಟ್ ಅಜುರೆಯಲ್ಲಿ ಲಿನಕ್ಸ್ ಅತ್ಯಂತ ಸಾಮಾನ್ಯವಾದ ಓಎಸ್ ಆಗಿದೆ.<ref name="Linux on Azure">{{Cite web|url=https://www.zdnet.com/article/microsoft-developer-reveals-linux-is-now-more-used-on-azure-than-windows-server/|title=Microsoft developer reveals Linux is now more used on Azure than Windows Server|last=Vaughan-Nichols|first=Steven J.|website=ZDNet|language=en|access-date=2019-07-02}}</ref> ಡಿಸೆಂಬರ್ 2019 ರಲ್ಲಿ, [[ಅಮೇಜಾನ್ (ಕಂಪನಿ)|Amazon]] AWS ಔಟ್‌ಪೋಸ್ಟ್‌ಗಳನ್ನು ಘೋಷಿಸಿತು, ಇದು AWS ಮೂಲಸೌಕರ್ಯ, AWS ಸೇವೆಗಳು, API ಗಳು ಮತ್ತು ಪರಿಕರಗಳನ್ನು ವಾಸ್ತವಿಕವಾಗಿ ಯಾವುದೇ ಗ್ರಾಹಕ ಡೇಟಾಸೆಂಟರ್, ಸಹ-ಸ್ಥಳದ ಸ್ಥಳ ಅಥವಾ ನಿಜವಾದ ಸ್ಥಿರವಾದ ಹೈಬ್ರಿಡ್ ಅನುಭವಕ್ಕಾಗಿ ಆವರಣದ ಸೌಲಭ್ಯಕ್ಕೆ ವಿಸ್ತರಿಸುವ ಸಂಪೂರ್ಣ ನಿರ್ವಹಿಸಿದ ಸೇವೆಯಾಗಿದೆ.<ref>{{Cite web|url=https://aws.amazon.com/about-aws/whats-new/2019/12/announcing-general-availability-of-aws-outposts/|title=Announcing General Availability of AWS Outposts|website=Amazon Web Services, Inc.}}</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:Pages with unreviewed translations]] q3zdwjeubtzpncq9tkv93rfkgo9s18n ಗೀತಾ ಫೋಗಟ್ 0 88212 1372494 1344948 2026-04-30T11:44:16Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372494 wikitext text/x-wiki {{Infobox sportsperson | headercolor = | name = Geeta Phogat | image =India&#39;s Geeta win Gold Medal in Women&#39;s Free Style Wrestling 55 Kg beating Emily Bensted of Australia, in New Delhi on October 07, 2010.jpg| caption = Geeta Phogat medal at the Commonwealth Games, 2010 | birth_name = | fullname = | nickname = | native_name = | native_name_lang = | nationality = {{flagicon|India}} [[Indian people|Indian]] | residence = [[ಹರಿಯಾಣ]] | birth_date = {{Birth date and age|1988|12|15|df=y}} | birth_place = [[Bhiwani]], [[ಹರಿಯಾಣ]], India<ref name=sr>[http://www.sports-reference.com/olympics/athletes/ph/geeta-phogat-1.html Geeta Phogat] {{Webarchive|url=https://web.archive.org/web/20160305005012/http://www.sports-reference.com/olympics/athletes/ph/geeta-phogat-1.html |date=2016-03-05 }}. sports-reference.com</ref> | death_date = | death_place = | height = | weight =55 kg | country = India | sport = [[Wrestling]] | spouse = [[Pawan Kumar (wrestler)|Pawan Kumar]] | event = [[Freestyle wrestling]] | collegeteam = | universityteam = | club = | team = | turnedpro = | partner = | former_partner = | coach = [[Mahavir Singh Phogat]] | retired = | coaching = | worlds = | regionals = | nationals = | olympics = | highestranking = | show-medals = | updated = 15 September 2015 |medaltemplates= {{MedalCountry | {{IND}} }} {{MedalCompetition|[[World Wrestling Championships|World Championships]]}} {{MedalBronze| [[2012 World Wrestling Championships|2012 Strathcona County]] |[[2012 World Wrestling Championships – Women's freestyle 55 kg|55 kg]]}} {{MedalCompetition|[[Wrestling at the Commonwealth Games|Commonwealth Games]]}} {{MedalGold| [[Wrestling at the 2010 Commonwealth Games|2010 Delhi]] |[[Wrestling at the 2010 Commonwealth Games – Women's freestyle 55 kg|55 kg]]}} {{MedalCompetition|[[Asian Wrestling Championships|Asian Championships]]}} {{MedalBronze|[[2012 Asian Wrestling Championships|2012 Gumi]]|55 kg}} {{MedalBronze|[[2015 Asian Wrestling Championships|2015 Doha]]|58 kg}} {{MedalCompetition|[[Commonwealth Wrestling Championship|Commonwealth Championship]]}} {{MedalGold|2009 Jalandhar<ref name="CWC 2009">{{cite news|title=Indian women win three gold in Commonwealth Wrestling |url=http://zeenews.india.com/home/indian-women-win-three-gold-in-commonwealth-wrestling_588887.html |work=[[Zee News]] |agency=[[Press Trust of India|PTI]] |date=19 December 2009 |archiveurl=https://archive.is/20161127143308/http://zeenews.india.com/home/indian-women-win-three-gold-in-commonwealth-wrestling_588887.html |archivedate=27 November 2016 |dead-url=no |df=dmy }}</ref> |55 kg}} {{MedalGold|2011 Melbourne<ref>{{cite web|title=RESULTS – 2011 Championships|url=http://commonwealthwrestling.sharepoint.com/Pages/2011ChampionshipResults.aspx|website=commonwealthwrestling.sharepoint.com|publisher=Commonwealth Amateur Wrestling Association (CAWA)|access-date=2017-06-28|archive-date=2016-03-13|archive-url=https://web.archive.org/web/20160313041201/http://commonwealthwrestling.sharepoint.com/Pages/2011ChampionshipResults.aspx|url-status=dead}}</ref> |55 kg}} {{MedalSilver|2013 Johannesburg<ref>{{cite web|title=2013 – COMMONWEALTH WRESTLING CHAMPIONSHIPS|url=http://commonwealthwrestling.sharepoint.com/Pages/2013CommonwealthChampionships.aspx|website=commonwealthwrestling.sharepoint.com|publisher=Commonwealth Amateur Wrestling Association (CAWA)|access-date=2017-06-28|archive-date=2016-03-21|archive-url=https://web.archive.org/web/20160321120914/http://commonwealthwrestling.sharepoint.com/Pages/2013CommonwealthChampionships.aspx|url-status=dead}}</ref> |59 kg}} {{MedalCompetition|FILA Asian Olympic Qualification Tournament}} {{MedalGold|2012 Astana<ref name="intoday1">{{cite news|title=Geeta clinches gold to qualify for Olympics|url=http://indiatoday.intoday.in/story/geeta-clinches-gold-to-qualify-for-olympics/1/182719.html|work=[[India Today]]|date=2 April 2012}}</ref> |55 kg}} }} '''ಗೀತಾ ಫೋಗಟ್''' (ಜನನ 15 ಡಿಸೆಂಬರ್ 1988).<ref name="sports-reference.com">{{Cite web |url=http://www.sports-reference.com/olympics/athletes/ph/geeta-phogat-1.html |title=ಆರ್ಕೈವ್ ನಕಲು |access-date=2017-06-28 |archive-date=2016-03-05 |archive-url=https://web.archive.org/web/20160305005012/http://www.sports-reference.com/olympics/athletes/ph/geeta-phogat-1.html |url-status=dead }}</ref> 2010 ರ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದ ಫ್ರೀಸ್ಟೈಲ್ ಕುಸ್ತಿ ಕ್ರಿಡಾಪಟು. ಅವರು 'ಒಲಂಪಿಕ್ ಸಂಮರ್ ಗೇಮ್ಸ್' ಇದಕ್ಕಾಗಿ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಕುಸ್ತಿ ಕ್ರಿಡಾಪಟು.<ref>http://indiatoday.intoday.in/story/geeta-clinches-gold-to-qualify-for-olympics/1/182719.html</ref> ==ವೈಯಕ್ತಿಕ ಜೀವನ ಮತ್ತು ಕುಟುಂಬ== ಗೀತಾ ಫೋಗಟ್ ಇವರ ಊರು [[ಹರಿಯಾಣ|ಹರಿಯಾಣದ]] ಭಿವಾನಿ ಜಿಲ್ಲೆಯ ಬಲಾಲಿ ಹಳ್ಳಿಯಲ್ಲಿದ್ದೆ. ಆಕೆಯ ತಂದೆ ಮಹಾವೀರ್ ಸಿಂಗ್ ಫೊಗಟ್, ಮಾಜಿ ಕುಸ್ತಿಪಟು ಮತ್ತು [[ದ್ರೋಣಾಚಾರ್ಯ ಪ್ರಶಸ್ತಿ]] ಸಹ ಇವರಿಗೆ ದೊರಕಿದೆ<ref>{{Cite web |url=http://www.mid-day.com/articles/wrestling-coach-mahavir-phogat-overlooked-for-dronacharya-award/15523177 |title=ಆರ್ಕೈವ್ ನಕಲು |access-date=2017-06-28 |archive-date=2016-12-23 |archive-url=https://web.archive.org/web/20161223024316/http://www.mid-day.com/articles/wrestling-coach-mahavir-phogat-overlooked-for-dronacharya-award/15523177 |url-status=dead }}</ref>. ತಂದೆ ಮಹಾವೀರ್ ಸಿಂಗ್ ಫೊಗಟ್ ಇಕೆಯ ಕೋಚ್ ಸಹ ಆಗಿದ್ದರು<ref>http://timesofindia.indiatimes.com/city/chandigarh/The-hero-behind-Dangal/articleshow/47660174.cms</ref>. ಅವರ ಸಹೋದರಿ ಬಬಿತಾ ಕುಮಾರಿ ಮತ್ತು ಅವರ ಸೋದರಸಂಬಂಧಿ ವೈನೆಶ್ ಫೋಗಟ್ ಸಹ ಕಾಮನ್ವೆಲ್ತ್ ಗೇಮ್ಸ್ ಇದರಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.<ref>http://www.dnaindia.com/lifestyle/report-meet-the-medal-winning-phogat-sisters-2009485</ref><ref>http://timesofindia.indiatimes.com/sports/more-sports/wrestling/But-hey-this-is-family/articleshow/6239783.cms?referral=PM</ref> ಕಾಮನ್ವೆಲ್ತ್ ಕ್ರೀಡಾಕೂಟದ 2014 ರ ಆವೃತ್ತಿಯಲ್ಲಿ ಇಬ್ಬರೂ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಗೀತಾ ಫೋಗಟ್ನ ಇನ್ನೊಂದು ಕಿರಿಯ ಸಹೋದರಿ, ರಿತು ಫೊಗಟ್ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುವಾಗಿದ್ದು 2016 ರ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವಳ ಕೊನೆಯ ಸಹೋದರಿ ಸಹೋದರಿ, ಸಂಗಿತ ಫೋಗಟ್ ಸಹ ಕುಸ್ತಿಪಟು. ಅವರು 2016 ರ ನವೆಂಬರ್ 20 ರಂದು ಸಹವರ್ತಿ ಕುಸ್ತಿಪಟು ಪವನ್ ಕುಮಾರ್ ಅವರನ್ನು ವಿವಾಹವಾದರು.<ref>http://timesofindia.indiatimes.com/entertainment/hindi/bollywood/news/Starry-shaadi-for-wrestlers-Geeta-Phogat-and-Pawan-Kumar/articleshow/55543299.cms</ref> *ಫೋಟೊ :[https://sports.ndtv.com/wrestling/geeta-phogat-s-world-wrestling-run-comes-to-an-end-1494250] {{Webarchive|url=https://web.archive.org/web/20180916210803/https://sports.ndtv.com/wrestling/geeta-phogat-s-world-wrestling-run-comes-to-an-end-1494250 |date=2018-09-16 }} ==ವೃತ್ತಿಜೀವನ== ===2009 ರ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್=== 19 ಮತ್ತು 21 ಡಿಸೆಂಬರ್ 2009 ರ ನಡುವೆ [[ಪಂಜಾಬ್|ಪಂಜಾಬ್ನ]] [[ಜಲಂಧರ್|ಜಲಂಧರ್ನಲ್ಲಿ]] ನಡೆದ ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದ ಫೊಗಟ್<ref>{{Cite web |url=http://commonwealthwrestling.sharepoint.com/Pages/2009Championships.aspx |title=ಆರ್ಕೈವ್ ನಕಲು |access-date=2017-06-28 |archive-date=2013-10-22 |archive-url=https://web.archive.org/web/20131022062730/http://commonwealthwrestling.sharepoint.com/Pages/2009Championships.aspx |url-status=dead }}</ref>. ===2010 ಕಾಮನ್ವೆಲ್ತ್ ಗೇಮ್ಸ್=== [[ನವ ದೆಹಲಿ|ನವದೆಹಲಿಯಲ್ಲಿ]] ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಮೊದಲ [[ಚಿನ್ನ|ಚಿನ್ನದ]] ಪದಕವನ್ನು ಅವರು ಗೆದ್ದರು, [[ಆಸ್ಟ್ರೇಲಿಯಾ]]ದ ಎಮಿಲಿ ಬೆನ್ಸ್ಟೆಡ್ ಅವರನ್ನು ಸೋಲಿಸಿದರು[[ಚಿನ್ನ]]ದ ಪದಕವನ್ನು ಅವರು ಗೆದ್ದರು.<ref>https://www.sportskeeda.com/wrestling/want-gold-at-world-wrestling-championships-geeta-phogat</ref><ref>{{Cite web |url=https://www.iat.uni-leipzig.de/datenbanken/dbfoeldeak/daten.php?wkid=B024E19A61F8447F8C2D50FFFE4CD698&gkl=3 |title=ಆರ್ಕೈವ್ ನಕಲು |access-date=2017-06-28 |archive-date=2016-03-05 |archive-url=https://web.archive.org/web/20160305025359/https://www.iat.uni-leipzig.de/datenbanken/dbfoeldeak/daten.php?wkid=B024E19A61F8447F8C2D50FFFE4CD698&gkl=3 |url-status=dead }}</ref> ===2012 ಸಮ್ಮರ್ ಒಲಿಂಪಿಕ್ಸ್=== ಫೊಗಾಟ್ ವ್ರೆಸ್ಲಿಂಗ್ 'ಫ್ಲಿಲಾ ಏಷ್ಯನ್ ಒಲಿಂಪಿಕ್ ಕ್ವಾಲಿಫಿಕೇಷನ್' ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಅವರು ಗೆದ್ದರು, ಅದು ಏಪ್ರಿಲ್ 2012 ರಲ್ಲಿ [[ಕಜಾಕಿಸ್ತಾನ್|ಕಝಾಕಿಸ್ತಾನದ]] ಅಲ್ಮಾಟಿಯಲ್ಲಿ ಮುಕ್ತಾಯವಾಯಿತು<ref>{{Cite web |url=http://zeenews.india.com/sports/london-olympics-2012/indian-athletes-profile/geeta-phogat-profile-2012-london-olympics_745710.html |title=ಆರ್ಕೈವ್ ನಕಲು |access-date=2017-06-28 |archive-date=2017-07-06 |archive-url=https://web.archive.org/web/20170706200415/http://zeenews.india.com/sports/london-olympics-2012/indian-athletes-profile/geeta-phogat-profile-2012-london-olympics_745710.html |url-status=dead }}</ref>.ಮುಖ್ಯ ತರಬೇತುದಾರ ಒ.ಪಿ. ಯಾದವ್ ಮತ್ತು ವಿದೇಶಿ ತಜ್ಞ ರಯಾನ್ ಡೋಬೋ ಅವರ ಮಾರ್ಗದರ್ಶನದಲ್ಲಿ ಅವರು ನೇತಾಜಿ ಸುಭಾಷ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್ಎಸ್ಎನ್ಐಎಸ್), [[ಪಟಿಯಾಲಾ]]ದಲ್ಲಿ ಅತ್ಯುತ್ತಮ ತರಬೇತಿಯನ್ನು ಪಡೆದಿದ್ದಾರೆ. [[ಕೆನಡಾ|ಕೆನಡಾದ]] ಟೋನ್ಯಾ ವರ್ಬೆಕ್ (1-3) ಅವರ ಆರಂಭಿಕ ಆಟದಲ್ಲಿ ಫೊಗಟ್ನನ್ನು ಸೋಲಿಸಲಾಯಿತು<ref>http://www.deccanherald.com/content/270415/olympic-wrestling-geeta-phogat-loses.html</ref>. [[ಕೆನಡಾ|ಕೆನಡಾವು]] ಫೈನಲ್ಸ್ಗೆ ಹೋದ ನಂತರ ಅವರು [[ಕಂಚು|ಕಂಚಿನ]] ಪದಕ ಗೆಲ್ಲುವ ಅವಕಾಶವನ್ನು ಪಡೆದರು. ಪುನರಾವರ್ತನೆಯ ಸುತ್ತಿನಲ್ಲಿ, [[ಉಕ್ರೇನ್|ಉಕ್ರೇನ್ನಿಂದ]] ತನ್ನ ಮೊದಲ ಪಂದ್ಯವನ್ನು ಲಜರೆವಾಗೆ ಕಳೆದುಕೊಂಡರು.<ref name="sports-reference.com"/><ref>http://blogs.timesofindia.indiatimes.com/timesinlondon/geeta-starts-with-a-fight-gets-blown-away-in-repechage/</ref> ===2012 ರ ವರ್ಲ್ಡ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್=== [[ಕೆನಡಾ]]ದಲ್ಲಿ ನಡೆದ 2012 ರ ವಿಶ್ವ ವ್ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಫೊಗಟ್ [[ಕಂಚು|ಕಂಚಿನ]] ಪದಕ ಗೆದ್ದರು.<ref>https://unitedworldwrestling.org/</ref> ಮೊದಲ ಸುತ್ತಿನಲ್ಲಿ, ಫೊಗಾಟ್ [[ರಶಿಯಾ|ರಶಿಯಾದ]] ಮರಿಯಾ ಗುರೊವಾವನ್ನು 3:1 ರಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ [[ಜಪಾನ್|ಜಪಾನ್ನ]] ಸೊರಿ ಯೋಶಿಡಾ ವಿರುದ್ಧ ಫೊಗಾಟ್ 5:0 ರಿಂದ ಅವಳು ಗೆದ್ದಳು.[[ಜಪಾನ್|ಜಪಾನೀಸ್]] ಗ್ರ್ಯಾಪ್ಲರ್ ಫೈನಲ್ಸ್ ಮಾಡುವ ಮೂಲಕ, ಫೊಗಟ್ ಅವರು ಪುನರಾವರ್ತನೆಯ ಸುತ್ತಿನಲ್ಲಿ ಸ್ಪರ್ಧಿಸಿದರು, ಮೊದಲು [[ಕಜಾಕಿಸ್ತಾನ್|ಕಝಾಕಿಸ್ತಾನ್ನ]] ಅಕ್ಜೀಯಾ ಡಟ್ಬಾಯೆವಾ ವಿರುದ್ಧ 3:1 ರಿಂದ ಸೋಲಿಸಿದರು ಮತ್ತು ನಂತರ ಉಕ್ರೇನ್ನ ನಟಾಲಿಯಾ ಸಿನಶಿನ್ ವಿರುದ್ಧ [[ಕಂಚು|ಕಂಚಿನ]] ಪದಕ 3:0 ರಿಂದ ಗೆದ್ದರು.<ref>{{Cite web |url=https://www.iat.uni-leipzig.de/datenbanken/dbfoeldeak/daten.php?spid=893A60769C0D4344BB97C2497E95B499&kaempfe=1&wkid=5C1651E110F442DFA77C02306036C83C&gkl=3&spid=893A60769C0D4344BB97C2497E95B499 |title=ಆರ್ಕೈವ್ ನಕಲು |access-date=2017-06-28 |archive-date=2018-09-16 |archive-url=https://web.archive.org/web/20180916210800/https://www.iat.uni-leipzig.de/datenbanken/dbfoeldeak/daten.php?spid=893A60769C0D4344BB97C2497E95B499&kaempfe=1&wkid=5C1651E110F442DFA77C02306036C83C&gkl=3&spid=893A60769C0D4344BB97C2497E95B499 |url-status=dead }}</ref> ===2012 ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್=== 2012 ಏಷ್ಯಾದ ವ್ರೆಸ್ಲಿಂಗ್ ಚಾಂಪಿಯನ್ಶಿಪ್ನ ಮೊದಲ ಸುತ್ತಿನಲ್ಲಿ ಫೊಗಟ್, ತನ್ನ [[ಜಪಾನ್|ಜಪಾನೀ]] ಎದುರಾಳಿ ಕನಾಕೊ ಮುರಾಟಾಗೆ 5:0 ಸ್ಕೋರ್ಲೈನ್ನಲ್ಲಿ ಸೋತರು.[[ಜಪಾನ್|ಜಪಾನೀಸ್]] ಗ್ರ್ಯಾಪ್ಲರ್ ಫೈನಲ್ ಪ್ರವೇಶಿಸುವ ಮೂಲಕ, ಫೊಗಟ್ ಅವರು [[ಕಂಚು|ಕಂಚಿ]]ನ ಪದಕದ ಸುತ್ತಿನಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು ಮತ್ತು [[ಮಂಗೋಲಿಯಾ]] ಸುಮಿಯ ಎರ್ಡೆನೆಚಿಮೆಗ್ ಅನ್ನು 3:1 ರಿಂದ ಸೋಲಿಸಿ, 55 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು. ===2013 ಕಾಮನ್ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್=== ದಕ್ಷಿಣ [[ಆಫ್ರಿಕಾ]]ದ ಜೋಹಾನ್ಸ್ಬರ್ಗ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಫೊಗಾಟ್ ನೈಜೀರಿಯಾದ ಒಲುವಾಫುನ್ಮಿಲಾಯ್ ಅಡೆನಿ ಅಮೀನತ್ಗೆ ಅಂತಿಮ ಪಂದ್ಯವನ್ನು ಸೋತ ನಂತರ ಮಹಿಳಾ ಫ್ರೀಸ್ಟೈಲ್ 59 ಕೆಜಿ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರು ಮತ್ತು [[ಬೆಳ್ಳಿ]] ಪದಕ ಗೆದ್ದರು.<ref>{{Cite web |url=https://www.iat.uni-leipzig.de/datenbanken/dbfoeldeak/daten.php?wkid=02496A00E99C49BA9851C7C5378648F1&gkl=4 |title=ಆರ್ಕೈವ್ ನಕಲು |access-date=2017-06-28 |archive-date=2016-03-04 |archive-url=https://web.archive.org/web/20160304213646/https://www.iat.uni-leipzig.de/datenbanken/dbfoeldeak/daten.php?wkid=02496A00E99C49BA9851C7C5378648F1&gkl=4 |url-status=dead }}</ref> ===2015 ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್=== ದೋಹಾದಲ್ಲಿ ನಡೆದ 2015 ರ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ಸ್ನಲ್ಲಿ, ಫೊಗಟ್ ಮೂರನೆಯ ಸ್ಥಾನ ಗಳಿಸಿ, [[ಕಜಾಕಿಸ್ತಾನ್|ಕಝಾಕಿಸ್ತಾನ]]ದ ಐಮ್ ಅಬ್ದುಲ್ಡಿನಾ ಜೊತೆಗೆ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.<ref>{{Cite web |url=https://www.iat.uni-leipzig.de/datenbanken/dbfoeldeak/daten.php?wkid=FA0A80E8602048F28FC5C47C9CA19CAE&gkl=4 |title=ಆರ್ಕೈವ್ ನಕಲು |access-date=2017-06-28 |archive-date=2015-09-29 |archive-url=https://web.archive.org/web/20150929050433/https://www.iat.uni-leipzig.de/datenbanken/dbfoeldeak/daten.php?wkid=FA0A80E8602048F28FC5C47C9CA19CAE&gkl=4 |url-status=dead }}</ref> ಲಾಸ್ ವೇಗಾಸ್ನಲ್ಲಿರುವ 2015 ರ ವಿಶ್ವ ಚಾಂಪಿಯನ್ಷಿಪ್ನಲ್ಲಿ, ಒಂಬತ್ತು-ಬಾರಿ ವಿಶ್ವ ಚಾಂಪಿಯನ್ಯಾದ ಜಪಾನಿ ಕಾವೊರಿ ಇಕೊ ವಿರುದ್ಧ ಅವರು ಡ್ರಾ ಮಾಡಿದರು, ಮತ್ತು ಅವರು 0-10ರ ಆರಂಭಿಕ ಸುತ್ತಿನಲ್ಲಿ ಸೋತರು. ಫೈನಲ್ಗಾಗಿ ಐಕೊ ಅರ್ಹತೆ ಹೊಂದಿದ ಕಾರಣ, ಫೊಗಟ್ರಿಗೆ ಕಂಚಿನ ಪದಕಕ್ಕಾಗಿ ರಿಪೀಚೇಜ್ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಯಿತು. ಅವಳು ಮತ್ತೊಮ್ಮೆ ತನ್ನ ಎದುರಾಳಿಯ 0-10 ನ್ನು [[ಟರ್ಕಿ|ಟರ್ಕಿಯ]] ಎಲಿಫ್ ಜೇಲ್ ಯೆಸಿಲ್ಮಾರ್ಕ್ಗೆ ಸೋತರು.<ref>{{Cite web |url=https://sports.ndtv.com/wrestling/geeta-phogat-s-world-wrestling-run-comes-to-an-end-1494250 |title=ಆರ್ಕೈವ್ ನಕಲು |access-date=2017-06-28 |archive-date=2018-09-16 |archive-url=https://web.archive.org/web/20180916210803/https://sports.ndtv.com/wrestling/geeta-phogat-s-world-wrestling-run-comes-to-an-end-1494250 |url-status=dead }}</ref> ==ಜನಪ್ರಿಯ ಸಂಸ್ಕೃತಿ== [[ಅಮೀರ್‌ ಖಾನ್‌|ಅಮೀರ್ ಖಾನ್]] ಡಂಗಲ್ [[ಚಲನಚಿತ್ರ|ಚಲನಚಿತ್ರದಲ್ಲಿ]] ಅವರ ಮತ್ತು ಅವರ ಸಹೋದರಿಯರ ಜೀವನವನ್ನು ಆಧಾರದಲ್ಲಿ ನಿರ್ಮಿಸಲಾಗಿದೆ<ref>http://indianexpress.com/article/entertainment/bollywood/aamir-khan-to-play-mahavir-phogat-in-dangal-meets-his-wrestler-daughters-geeta-and-babita/</ref><ref>http://www.hindustantimes.com/bollywood/this-is-how-aamir-is-preparing-for-his-role-in-dangal/story-0nqVeEg24Qu1CR5Nm606iM.html</ref>.ಚಿತ್ರದಲ್ಲಿ ಅವರ ಪಾತ್ರವನ್ನು ಫಾತಿಮಾ ಸಾನಾ ಶೇಖ್ ಮತ್ತು ಅವರ ಬಾಲ್ಯದ ಪಾತ್ರವನ್ನು ಝೈರಾ ವಾಸಿಮ್ ನಿರ್ವಹಿಸಿದ್ದಾರೆ<ref>http://indianexpress.com/article/entertainment/bollywood/dangal-experience-changed-my-life-kashmiri-actor-zaira-wasim/</ref>. ==ಇತರ ಶೀರ್ಷಿಕೆಗಳು== *ಡೇವ್ ಷುಲ್ಟ್ಜ್ ಮೆಮೋರಿಯಲ್ ಟೂರ್ನಮೆಂಟ್, 2013 - ಸಿಲ್ವರ್<ref>{{Cite web |url=https://www.iat.uni-leipzig.de/datenbanken/dbfoeldeak/daten.php?wkid=0E03281C79E74030AED93ABD07D0BD2E&gkl=4 |title=ಆರ್ಕೈವ್ ನಕಲು |access-date=2017-06-28 |archive-date=2016-03-05 |archive-url=https://web.archive.org/web/20160305025646/https://www.iat.uni-leipzig.de/datenbanken/dbfoeldeak/daten.php?wkid=0E03281C79E74030AED93ABD07D0BD2E&gkl=4 |url-status=dead }}</ref> *ಡೇವ್ ಷುಲ್ಟ್ಜ್ ಮೆಮೋರಿಯಲ್ ಟೂರ್ನಮೆಂಟ್, 2014 - ಕಂಚಿನ<ref>{{Cite web |url=https://www.iat.uni-leipzig.de/datenbanken/dbfoeldeak/daten.php?wkid=33FFD2A122E54748B488A4F70AB7ADEF&gkl=4 |title=ಆರ್ಕೈವ್ ನಕಲು |access-date=2017-06-28 |archive-date=2015-09-26 |archive-url=https://web.archive.org/web/20150926170611/https://www.iat.uni-leipzig.de/datenbanken/dbfoeldeak/daten.php?wkid=33FFD2A122E54748B488A4F70AB7ADEF&gkl=4 |url-status=dead }}</ref> ==ಉಲ್ಲೇಖಗಳು== {{reflist|30em}} {{Interwikineeded}} [[ವರ್ಗ:ಆಟಗಾರ]] [[ವರ್ಗ:ಕ್ರೀಡೆ Infobox]] [[ವರ್ಗ:ಕ್ರೀಡೆ]] [[ವರ್ಗ:ಕುಸ್ತಿ]] [[ವರ್ಗ:ಭಾರತೀಯ ಮಹಿಳಾ ಕ್ರೀಡಾ ಕುಸ್ತಿಪಟುಗಳು]] [[ವರ್ಗ:೧೯೮೮ ಜನನ]] rbvq93bun5lkhbxfyc1j4j5bxwrcw9i ಐರಿಸ್ ಟ್ರೀ 0 88257 1372428 1339843 2026-04-29T18:31:24Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372428 wikitext text/x-wiki [[File:Iris tree 1.jpg|thumb|right|ಐರಿಸ್ ಟ್ರೀ ಅವರು೧೯೨೩ರಲ್ಲಿ]] '''ಐರಿಸ್ ಟ್ರೀ''' (೨೭ ಜನವರಿ ೧೮೯೭ - ೧೩ ಏಪ್ರಿಲ್ ೧೯೬೮) ಒಬ್ಬ [[ ಕವಯಿತ್ರಿ|ಇಂಗ್ಲಿಷ್ ಕವಯಿತ್ರಿ]], [[ನಟಿ]] ಮತ್ತು ಕಲಾ ರೂಪದರ್ಶಿ.<ref name=ITtate>{{cite web |author=Tate|url=http://www.tate.org.uk/art/artworks/bell-iris-tree-l02306 |title=Display caption: ''Iris Tree'' (1915) by Vanessa Bell |year=|accessdate=20 January 2016|work=[[Tate]]}}</ref>ಅವರನ್ನು ವಿಲಕ್ಷಣ, [[ಬುದ್ಧಿವಂತಿಕೆ|ಬುದ್ಧಿವಂತ]] ಮತ್ತು ಸಾಹಸಿ ಎಂದು ವಿವರಿಸಲಾಗಿದೆ. ==ಜೀವನಚರಿತ್ರೆ== [[File:Amedeo Modigliani 060.jpg|thumb|200px|right|ಅಮೆಡಿಯೊ ಮೊಡಿಗ್ಲಿಯಾನಿಯವರ ಈ ಸಿ.೧೯೧೬ರ ಚಿತ್ರಕಲೆಗೆ ಟ್ರೀ ಮಾದರಿಯಾಗಿತ್ತು]] ಐರಿಸ್ ಟ್ರೀ ಅವರ ಪೋಷಕರು [[ನಟ|ನಟರಾದ]] ಸರ್ ಹರ್ಬರ್ಟ್ ಬೀರ್ಬೋಮ್ ಟ್ರೀ ಮತ್ತು ಹೆಲೆನ್ ಮೌಡ್ ಲೇಡಿ ಟ್ರೀ. ಅವರ ಸಹೋದರಿಯರು ನಟಿಯರಾದ ಫೆಲಿಸಿಟಿ ಮತ್ತು ವಯೋಲಾ ಟ್ರೀ. ಚಿಕ್ಕಮ್ಮ ಲೇಖಕಿ ಕಾನ್ಸ್ಟಾನ್ಸ್ ಬೀರ್ಬೋಮ್ ಮತ್ತು ಅವರ ಚಿಕ್ಕಪ್ಪಂದಿರು [[ಅನ್ವೇಷಕ]] ಮತ್ತು [[ಲೇಖಕ]] ಜೂಲಿಯಸ್ ಬೀರ್ಬೋಮ್ ಮತ್ತು ವ್ಯಂಗ್ಯಚಿತ್ರಕಾರ ಮ್ಯಾಕ್ಸ್ ಬೀರ್ಬೋಮ್.<ref name=Treves/> ಅಗಸ್ಟಸ್ ಜಾನ್, ಡಂಕನ್ ಗ್ರಾಂಟ್, ವನೆಸ್ಸಾ ಬೆಲ್ ಮತ್ತು ರೋಜರ್ ಫ್ರೈ ಅವರು ಏಕಕಾಲದಲ್ಲಿ ಚಿತ್ರಿಸಿದ ಚಿತ್ರದಲ್ಲಿ ಯುವತಿಯೊಬ್ಬಳು ತನ್ನ ಬಿಕ್ಕಿದ ಕೂದಲನ್ನು ತೋರಿಸುತ್ತಿದ್ದಳು (ಅವಳು ಉಳಿದದ್ದನ್ನು ಕತ್ತರಿಸಿ ರೈಲಿನಲ್ಲಿ ಬಿಟ್ಟಿದ್ದಳು ಎಂದು ಹೇಳಲಾಗುತ್ತದೆ) ಇದು ಇತರ ನಡವಳಿಕೆಯೊಂದಿಗೆ ಹೆಚ್ಚಿನ ಹಗರಣಕ್ಕೆ ಕಾರಣವಾಯಿತು.<ref name=ITcooke>{{cite web |author=Rachel Cooke |author-link=Rachel Cooke |url=https://www.theguardian.com/books/2015/sep/21/the-rainbow-picnic-daphne-fielding-iris-tree |title=''The Rainbow Picnic'' by Daphne Fielding - one bright young thing on another |date=21 September 2015|accessdate=20 January 2016|work=[[The Guardian]]}}</ref><ref name=ITgrant>{{cite web|author=|url=https://artuk.org/discover/artworks/iris-tree-18971968-41665|title=''Iris Tree'' by Duncan Grant|date=|accessdate=20 January 2016|work=[[Art UK]]|archive-date=10 ಡಿಸೆಂಬರ್ 2019|archive-url=https://web.archive.org/web/20191210014812/https://artuk.org/discover/artworks/iris-tree-18971968-41665|url-status=dead}}</ref> ೨೦೦೦ ರ ಎಪ್ಸ್ಟೈನ್ ಶಿಲ್ಪವನ್ನು ಟೇಟ್ ಬ್ರಿಟನ್‌ನಲ್ಲಿ ಪ್ರದರ್ಶಿಸಲಾಗಿದೆ.<ref name=Treves>{{cite web |author=Toby Treves|url=http://www.tate.org.uk/art/artworks/epstein-portrait-of-iris-beerbohm-tree-t07051/text-summary|title=''Portrait of Iris Beerbohm Tree'' (1915) by Sir Jacob Epstein |date=September 2000|accessdate=20 January 2016|work=[[Tate]]}}</ref> ಅವರು ಆಗಾಗ ಮ್ಯಾನ್ ರೇ ಅವರಿಂದ ಛಾಯಾಚಿತ್ರ ತೆಗೆಯಲ್ಪಟ್ಟರು. ನ್ಯಾನ್ಸಿ ಕುನಾರ್ಡ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಸ್ನೇಹಿತರಾಗಿದ್ದರು ಮತ್ತು ೧೯೨೦ ರ ದಶಕದ ಮಧ್ಯಭಾಗದಲ್ಲಿ ಡಯಾನಾ ಕೂಪರ್ ಅವರೊಂದಿಗೆ ನಟಿಸಿದರು.<ref name="Parker">{{cite journal |last1=Parker |first1=Sarah |title=Gaudy Havoc: Iris Tree’s performative decadent modernism |journal=Feminist Modernist Studies |date=2022 |volume=5 |issue=2 |pages=181-209 |doi=10.1080/24692921.2022.2090193 |url=https://www.tandfonline.com/doi/full/10.1080/24692921.2022.2090193?src=|doi-access=free }}</ref> ಐರಿಸ್ ಸ್ಲೇಡ್ ಸ್ಕೂಲ್ ಆಫ್ ಆರ್ಟ್ ನಲ್ಲಿ ಅಧ್ಯಯನ ಮಾಡಿದರು. ಅವರ ಪ್ರಕಟಿತ ಸಂಗ್ರಹಗಳೆಂದರೆ ಕವನಗಳು (೧೯೧೯), ದಿ ಟ್ರಾವೆಲರ್ ಮತ್ತು ಇತರ ಕವನಗಳು (೧೯೨೭) ಮತ್ತು ದಿ ಮಾರ್ಷ್ ಪಿಕ್ನಿಕ್ (೧೯೬೬).<ref name="Parker"/> ಅವಳು ಎರಡು ಬಾರಿ [[ಮದುವೆ|ಮದುವೆಯಾದಳು]]. ಅವರ ಮೊದಲ ಮದುವೆ [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್]] ಕಲಾವಿದ ಕರ್ಟಿಸ್ ಮೊಫಾಟ್ ಅವರೊಂದಿಗೆ ಆಗಿತ್ತು. [[ಚಿತ್ರಕಥೆ|ಚಿತ್ರಕಥೆಗಾರ]] ಇವಾನ್ ಮೊಫಾಟ್ ಅವರ ಮಗ. ಅವರು ೧೯೨೫ ರಲ್ಲಿ ಕಾರ್ಲ್ ವೋಲ್ಮೊಲ್ಲರ್ ಅವರ ನಾಟಕ ದಿ ಮಿರಾಕಲ್ ನಲ್ಲಿ ನಟಿಸಲು [[ಅಮೆರಿಕ|ಅಮೆರಿಕಕ್ಕೆ]] ಬಂದರು. ಅಲ್ಲಿ ಅವರ ಎರಡನೇ ಪತಿ [[ನಟ]] ಮತ್ತು ಆಸ್ಟ್ರಿಯಾದ [[ಅಶ್ವದಳ|ಅಶ್ವದಳದ]] ಮಾಜಿ ಅಧಿಕಾರಿ ಕೌಂಟ್ ಫ್ರೆಡ್ರಿಕ್ ವಾನ್ ಲೆಡೆಬರ್ ಅವರನ್ನು ಭೇಟಿಯಾದರು. ಇಬ್ಬರೂ ತಮ್ಮ ಮಗನೊಂದಿಗೆ ಜಿಪ್ಸಿ ಶೈಲಿಯಲ್ಲಿ [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾವನ್ನು]] ಸುತ್ತಿದರು. ನಂತರ [[ಯುರೋಪ್|ಯುರೋಪಿಗೆ]] ತೆರಳಿದರು. ಅವರಿಬ್ಬರೂ (ವಿಚ್ಛೇದನದ ನಂತರ) ಮೊಬಿ ಡಿಕ್ ನ ೧೯೫೬ ರ ಚಲನಚಿತ್ರ ಆವೃತ್ತಿಯಲ್ಲಿ ಕಾಣಿಸಿಕೊಂಡರು. ಫೆಡೆರಿಕೊ ಫೆಲಿನಿಯವರ ಲಾ ಡೊಲ್ಸ್ ವಿಟಾ ಚಿತ್ರದಲ್ಲಿ ಅವರು ಕವಿಯಾಗಿಯೂ ಕಾಣಿಸಿಕೊಂಡರು.<ref>{{cite book |last1=Fielding |first1=Daphne |title=The Rainbow Picnic: A Portrait of Iris Tree |date=1974 |publisher=Methuen Publishing |location=London |isbn=0413285200}}</ref> ==ಇದನ್ನೂ ನೋಡಿ== * [[:en:Beerbohm family|ಬೀರ್ಬೋಮ್ ಕುಟುಂಬ]] ==ಮತ್ತಷ್ಟು ಓದುವಿಕೆ== *ಡಾಫ್ನೆ ಫೀಲ್ಡಿಂಗ್ (೧೯೭೪). ದಿ ರೇನ್ಬೋ ಪಿಕ್ನಿಕ್: ಎ ಪೋರ್ಟ್ರೇಟ್ ಆಫ್ ಐರಿಸ್ ಟ್ರೀ, ಲಂಡನ್: ಐರ್ ಮೆಥುಯೆನ್ *ಸಾರಾ ಪಾರ್ಕರ್ (೨೦೨೨) "ಗಾಡಿ ಹ್ಯಾವೊಕ್: ಐರಿಸ್ ಟ್ರೀ ಅವರ ಮಾಹಿತಿಯುಕ್ತ ಕ್ಷೀಣಿಸಿದ ಆಧುನಿಕತೆ ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] 747sjxmpqinu6z0d5jx9uwforgwsej8 ಕಿಂಗ್ ಜಾರ್ಜ್ ಹಾಲ್, ಕೋಲಾರ ಚಿನ್ನದ ಗಣಿ ಪ್ರದೇಶ 0 88284 1372459 1342305 2026-04-30T02:30:34Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372459 wikitext text/x-wiki {{Orphan|date=ಜುಲೈ ೨೦೧೭}} {{ಚುಟುಕು}} <span id="coordinates">[[Geographic coordinate system|Coordinates]]: <span class="plainlinks nourlexpansion">[//tools.wmflabs.org/geohack/geohack.php?pagename=%E0%B2%95%E0%B2%BF%E0%B2%82%E0%B2%97%E0%B3%8D_%E0%B2%9C%E0%B2%BE%E0%B2%B0%E0%B3%8D%E0%B2%9C%E0%B3%8D_%E0%B2%B9%E0%B2%BE%E0%B2%B2%E0%B3%8D%2C_%E0%B2%95%E0%B3%8B%E0%B2%B2%E0%B2%BE%E0%B2%B0_%E0%B2%9A%E0%B2%BF%E0%B2%A8%E0%B3%8D%E0%B2%A8%E0%B2%A6_%E0%B2%97%E0%B2%A3%E0%B2%BF_%E0%B2%AA%E0%B3%8D%E0%B2%B0%E0%B2%A6%E0%B3%87%E0%B2%B6&params=12_57_22.4_N_78_16_26.2_E_type:landmark_region:IN <span class="geo-default"><span class="geo-dms" title="Maps, aerial photos, and other data for this location"><span class="latitude">12°57′22.4″N</span> <span class="longitude">78°16′26.2″E</span></span></span><span class="geo-multi-punct"> / </span><span class="geo-nondefault"><span class="geo-dec" title="Maps, aerial photos, and other data for this location">12.956222°N 78.273944°E</span><span style="display:none"> / <span class="geo">12.956222; 78.273944</span></span></span>]</span></span> '''ಕಿಂಗ್ ಜಾರ್ಜ್ ಹಾಲ್ '''ಕೋಲಾರ ಚಿನ್ನದ ಗಣಿ ಪ್ರದೇಶ ( ಕೆ.ಜಿ.ಎಫ಼್) ನಗರದ ಟೌನ್ ಹಾಲ್ ಆಗಿದೆ. [[ಕೆ.ಜಿ.ಎಫ್|ಕೋಲಾರ ಗೋಲ್ಡ್ ಫೀಲ್ಡ್ಸ್]] in [[ಭಾರತ|India]]. ಇದು ನೆಲೆಗೊಂಡಿದೆ ಕೇಂದ್ರ Robertsonpet ಮತ್ತು ನಿರ್ಮಿಸಲಾಯಿತು ಗೌರವದಿಂದ ನಂತರ{{when|date=December 2010}} ಚಕ್ರವರ್ತಿ ಭಾರತ, ಕಿಂಗ್ ಜಾರ್ಜ್. ಇದು ನಿರ್ಮಿಸಲಾಯಿತು ವಿಕ್ಟೋರಿಯನ್ ಶೈಲಿಯ ಒಂದು ಹುಲ್ಲು ಮತ್ತು ತೋಟದ ಮುಂದೆ ಇದು. == External links == * [http://www.children-of-bangalore.com/kgf.htm Info on KGF & Anglo-Indian Community] {{Webarchive|url=https://web.archive.org/web/20160817133343/http://www.children-of-bangalore.com/kgf.htm |date=2016-08-17 }} * [http://www.kgfonline.com Popular Hangout] {{Webarchive|url=https://web.archive.org/web/20141217132611/http://kgfonline.com/ |date=2014-12-17 }} {{Unreferenced}} {{Interwikineeded}} [[ವರ್ಗ:Coordinates not on Wikidata]] dt9lhmad9z8cvukv8pisec0vowdsall ಎಲಿಜಬೆತ್ ಯಂಗ್, ಲೇಡಿ ಕೆನೆಟ್ 0 88330 1372420 1339302 2026-04-29T15:48:13Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372420 wikitext text/x-wiki '''ಎಲಿಜಬೆತ್ ಯಂಗ್, ಬ್ಯಾರನೆಸ್ ಕೆನೆಟ್''' (ನೀ ಆಡಮ್ಸ್; ೧೪ ಏಪ್ರಿಲ್ ೧೯೨೩ - ೩೦ ನವೆಂಬರ್ ೨೦೧೪)<ref>{{cite web|title=Elizabeth Ann Baroness Kennet (d 2014)|date=5 December 2014|url=http://peeragenews.blogspot.co.uk/2014/12/elizabeth-ann-baroness-kennet-d-2014.html|publisher=Peerage News}}</ref> ಒಬ್ಬ ಬ್ರಿಟಿಷ್ ಬರಹಗಾರ್ತಿ, ಸಂಶೋಧಕಿ, ಕವಿ, ಕಲಾವಿದೆ, ಪ್ರಚಾರಕಿ, ವಿಶ್ಲೇಷಕ ಮತ್ತು ಪ್ರಶ್ನಿಸುವ ವ್ಯಾಖ್ಯಾನಕಾರಿ. ==ಜೀವನ== ಎಲಿಜಬೆತ್ ಆನ್ ಯಂಗ್, ಅವರ ತಂದೆ ಕ್ಯಾಪ್ಟನ್ ಬ್ರಯಾನ್ ಫುಲ್ಟನ್ ಆಡಮ್ಸ್ ಡಿಎಸ್ಓ (೨೨ [[ಜುಲೈ]], ೧೮೮೭ - ೨೨ ಸೆಪ್ಟೆಂಬರ್, ೧೯೭೧) ಮತ್ತು ಅವರ ಮೊದಲ ಹೆಂಡತಿ ಆಡ್ರೆ ಮಾರ್ಷಲ್ (೧೨ ಜೂನ್ ೧೮೯೮- ೧೧). ಅವರ ಏಕೈಕ ಪುತ್ರಿ ಎಲಿಜಬೆತ್ ಆನ್ ಯಂಗ್ ಅವರು ೧೪ ಏಪ್ರಿಲ್ ೧೯೨೩ ರಂದು ಲಂಡನ್ನಲ್ಲಿ ಜನಿಸಿದರು.<ref name=Dalyell>{{cite news |title= Lord Kennet: Writer and Labour politician who defected to help form the SDP then later returned |author= Tam Dalyell |url= https://www.independent.co.uk/news/obituaries/lord-kennet-writer-and-labour-politician-who-defected-to-help-form-the-sdp-then-later-returned-1683147.html |newspaper= The Independent |date= 12 May 2009 |access-date=25 December 2010}}</ref> ಅವರು ಸಣ್ಣ ಮಗುವಾಗಿದ್ದಾಗ, ಕುಟುಂಬವು ತನ್ನ ತಂದೆಯೊಂದಿಗೆ ತನ್ನ ನೌಕಾ ನೇಮಕಾತಿಗಳಿಗೆ ತೆರಳಿತು. ಅವರು ನೌಕಾಪಡೆಯಿಂದ ನಿವೃತ್ತರಾದಾಗ, ಜಿನಿವಾದಲ್ಲಿ ಲೀಗ್ ಆಫ್ ನೇಷನ್ಸ್‌ನ ನಿರಸ್ತ್ರೀಕರಣ ವಿಭಾಗಕ್ಕೆ ನೌಕಾ ತಜ್ಞರಾಗಿ ನೇಮಕಗೊಂಡರು. ಆಕೆಯ ಮೊದಲ ಶಾಲೆಯು ಫ್ರೆಂಚ್ ಶಾಲೆಯಾಗಿದೆ (ಅಲ್ಲಿ ಅವಳು ಫ್ರೆಂಚ್ನಲ್ಲಿ ದ್ವಿಭಾಷಾ ಪದವಿಯನ್ನು ಪಡೆದಳು). ಅವಳ ಎರಡನೆಯ ಶಾಲೆಯು ಜಿನೀವಾದ ಇಂಟರ್ನ್ಯಾಷನಲ್ ಸ್ಕೂಲ್ ("ಎಕಲಿಂಟ್").<ref>[https://cdn.ymaws.com/alumni.ecolint.ch/resource/resmgr/magazines_newsletters/echo_9_nov2011.pdf Echo, the Ecolint Magazine, page 16]{{Dead link|date=ಮೇ 2024 |bot=InternetArchiveBot |fix-attempted=yes }}</ref> ಅದರ ನಂತರ ಅವಳು ಲೇನ್‌ನಲ್ಲಿರುವ ಸೇಂಟ್ ಜಾರ್ಜ್ ಸ್ಕೂಲ್, ಕ್ಲಾರೆನ್ಸ್ ಇಂಗ್ಲಿಷ್ ಶಾಲೆಗೆ ತೆರಳಿದಳು. ಅವರು ಡೌವ್ ಹೌಸ್ಗೆ ಹಾಜರಾಗಲು ಇಂಗ್ಲೆಂಡ್ಗೆ ಮರಳಿದರು. ಅಲ್ಲಿಂದ ಅವರು ಸೋಮರ್‌ವಿಲ್ಲೆ ಕಾಲೇಜ್, ಆಕ್ಸ್‌ಫರ್ಡ್ ಗೆ ಒಂದು ಪ್ರದರ್ಶನವನ್ನು ಗೆದ್ದರು. ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಓದಿದರು ಮತ್ತು ಎರಡು ವರ್ಷಗಳ ವಾರ್ ಪದವಿ ಪಡೆದರು. ಮಹಿಳಾ ರಾಯಲ್ ನೌಕಾ ಸೇವೆಯಲ್ಲಿ ಮೂರು ವರ್ಷಗಳ ನಂತರ, ಯಂಗ್ ತನ್ನ ಭವಿಷ್ಯದ ಸೋದರಳಿಯ ಪೀಟರ್ ಸ್ಕಾಟ್ ಜೊತೆಗೆ ಸ್ಲಿಮ್ಬ್ರಿಜ್ನಲ್ಲಿನ ಸೆವೆರ್ನ್ ವನ್ಯಜೀವಿ ಟ್ರಸ್ಟ್ನ ಆರಂಭಿಕ ದಿನಗಳಲ್ಲಿ ಕೆಲಸ ಮಾಡಿದರು. <ref>http://www.legacy.com/obituaries/name/by/young/elizabeth</ref> ==ವೈವಾಹಿಕ ಜೀವನ== ೧೯೪೮ ರಲ್ಲಿ ಅವರು ಹಾನ್ ವೇಲ್ಯಾಂಡ್ಲ್ಯಾಂಡ್ ಹಿಲ್ಟನ್ ಯಂಗ್, ೨ ನೇ ಬ್ಯಾರನ್ ಕೆನೆಟ್ (೨ ಆಗಸ್ಟ್ ೧೯೨೩ -೭ ಮೇ ೨೦೦೯) ವನ್ನು ವಿವಾಹವಾದರು. ೧೯೬೦ ರಲ್ಲಿ ಬ್ಯಾರನ್ ಕೆನ್ನೆಟ್ ಅವರ ತಂದೆ, ರಾಜಕಾರಣಿ ಎಡ್ವರ್ಡ್ ಹಿಲ್ಟನ್ ಯಂಗ್, ೧ನೇ ಬ್ಯಾರನ್ ಕೆನ್ನೆಟ್‌ನ ಮರಣದ ನಂತರ ಅವರು ಆಕೆಯ ಹೆಸರನ್ನು ಪಡೆದರು.<ref name=Dalyell/> ವೇಲ್ಯಾಂಡ್ ಮತ್ತು ಎಲಿಜಬೆತ್‌ಗೆ ಒಬ್ಬ ಮಗ, ವಿಲಿಯಂ ಅಲ್ಡಸ್ (ಥೋಬಿ) ಯಂಗ್, ಮತ್ತು ಐದು ಹೆಣ್ಣುಮಕ್ಕಳಿದ್ದರು;<ref>{{cite news |title= Lord Kennet |url= https://www.telegraph.co.uk/news/obituaries/politics-obituaries/5309774/Lord-Kennet.html |newspaper= The Telegraph |date= 11 May 2009 |access-date=25 December 2010}}</ref> ಯಂಗ್ ೩೯ ವರ್ಷಗಳ ಕಾಲ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಅಫೇರ್ಸ್, ಚಾಥಮ್ ಹೌಸ್ನಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಮಾಜಿ ನಿರ್ದೇಶಕ ವಿಕ್ಟರ್ ಬಲ್ಮರ್-ಥಾಮಸ್ ಅವರನ್ನು "ಶಾಂತಿಗಾಗಿ ಉಗ್ರಗಾಮಿ ಚಳುವಳಿಗಾರ, ನಿರ್ದಿಷ್ಟವಾಗಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ವಿರುದ್ಧ ಮತ್ತು ಇತ್ತೀಚೆಗೆ, [[ಡ್ರೀಮ್ ಥಿಯೇಟರ್|ಡ್ರೋನ್ಸ್]] ಮತ್ತು [[ಸೈಬೀರಿಯಾ|ಸೈಬರ್]] ದುರ್ಬಲತೆಗಳು" ಎಂದು ನೆನಪಿಸಿಕೊಳ್ಳುತ್ತಾರೆ <ref>http://obits.dignitymemorial.com/dignity-memorial/obituary.aspx?n=Elizabeth-Young&lc=7573&pid=164416169&mid=5507288{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಸಾಹಿತ್ಯ ಕೃಷಿ== ಲೇಡಿ ಕೆನ್ನೆಟ್ ಹನ್ನೆರಡು ಮೊಮ್ಮಕ್ಕಳು ಮತ್ತು ಒಬ್ಬ ಮಹಾನ್ ಮೊಮ್ಮಕ್ಕಳನ್ನು ಹೊಂದಿದ್ದ ಮತ್ತು [[ಲಂಡನ್|ಲಂಡನ್ನ]]ಲ್ಲಿ ವಾಸಿಸುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಪ್ರಿಮ್ಪ್ಟಿವ್ ಮೌರ್ನಿಂಗ್ ಎಂಬ ಹೊಸ ಪುಸ್ತಕವನ್ನು ಬರೆದರು, ಅದು ಮರಣೋತ್ತರವಾಗಿ ಪ್ರಕಟವಾಗಲಿದೆ. ಶ್ರೀಮತಿ ಎಲಿಜಬೆತ್ ಯಂಗ್ನಲ್ಲಿ ಹೈಕಸ್ ಮತ್ತು ಬ್ಲಾಗ್ ಅನ್ನು ಬಹಳ ತಡವಾಗಿ ಬರೆದರು. ಅವಳ ಕವಿತೆಗಳ ಮತ್ತು ರೇಖಾಚಿತ್ರಗಳ ಸಂಗ್ರಹವನ್ನು ಅವರ ವಂಶಸ್ಥರು ನಿರ್ಮಿಸುತ್ತಾರೆ. ಮದುವೆಯಾದ ಮೇಲೆ, ಯಂಗ್ ೧೯೫೦ ರಲ್ಲಿ ಐಲ್ಯಾಂಡ್ ಆಫ್ ಗಿಗ್ಲಿಯೊ ನಲ್ಲಿ ''ವೋಗ್'' ಗಾಗಿ ಲೇಖನವನ್ನು ಬರೆಯಲು ಪ್ರಾರಂಭಿಸಿದರು. ಅವರು ವ್ಯಾಪಕವಾದ ರಾಜಕೀಯ ವಿಷಯಗಳ ಬಗ್ಗೆ ಬರೆಯುವುದನ್ನು ಮುಂದುವರೆಸಿದರು. ವಿಶೇಷವಾಗಿ ನಿರಸ್ತ್ರೀಕರಣ, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಕಡಲು ವ್ಯವಹಾರಗಳ ಮೇಲೆ, ಆದರೆ ಓಲ್ಡ್ ಲಂಡನ್ ಚರ್ಚ್‌ಗಳಲ್ಲಿನ ಚರ್ಚುಗಳು (ಜಾನ್ ಬೆಟ್ಜೆಮನ್‌ನ ವರ್ಷದ ಪುಸ್ತಕ) ಮತ್ತು ಉತ್ತರದಲ್ಲಿರುವ ಇಟಲಿಯಂತಹ ಇತರ ವಿಷಯಗಳ ಮೇಲೆ ಲಾಜಿಯೊ (೧೯೯೦ ಯುರೋಪಿಯನ್ ಫೆಡರೇಶನ್ ಟೂರಿಸ್ಟ್ ಪ್ರೆಸ್ ಬುಕ್ ಪ್ರೈಜ್ ವಿಜೇತ) ವೇಲ್ಯಾಂಡ್ ಯಂಗ್‌ನೊಂದಿಗೆ ಸಹ-ಬರೆದಿದ್ದಾರೆ.<ref>{{cite news |title= Lord Kennet: writer and politician |url= http://www.timesonline.co.uk/tol/comment/obituaries/article6260989.ece |newspaper= The Times |date= 10 May 2009 |access-date= 25 December 2010 |archive-date= 24 ಮೇ 2010 |archive-url= https://web.archive.org/web/20100524003034/http://www.timesonline.co.uk/tol/comment/obituaries/article6260989.ece |url-status= dead }}</ref> ಅವರ ಕವನಗಳ ಪುಸ್ತಕ ''ಟೈಮ್ ಈಸ್ ಆಸ್ ಟೈಮ್ ಡಸ್'' ೧೯೫೮ ರಲ್ಲಿ ಪ್ರಕಟವಾಯಿತು, ಮತ್ತು ಇದು ಜೆಫ್ರಿ ಗ್ರಿಗ್ಸನ್ ಅವರ ಕವನವಾಗಿದೆ. ಈ ಕವನ ಬುಕ್ ಆಫ್ ದಿ ಇಯರ್ ಆಗಿದೆ. ಓಲ್ಡ್ ಲಂಡನ್ ಚರ್ಚ್‌ಗಳ ಪ್ರಕಟಣೆಯ ನಂತರ, ಕ್ರೈಸ್ಟ್ ಚರ್ಚ್ ಸ್ಪಿಟಲ್‌ಫೀಲ್ಡ್ಸ್‌ಗೆ ಬೆದರಿಕೆಯು ಜಾನ್ ಬೆಟ್ಜೆಮನ್ ಅವರ ಅಧ್ಯಕ್ಷತೆಯಲ್ಲಿ ಹಾಕ್ಸ್‌ಮೂರ್ ಸಮಿತಿಯನ್ನು ಸ್ಥಾಪಿಸಲು ಮತ್ತು ನಡೆಸಲು ಕಾರಣವಾಯಿತು. ಸರಿಸುಮಾರು ಅದೇ ಸಮಯದಲ್ಲಿ, ಜೈಲಿನಲ್ಲಿರುವ ಹಂಗೇರಿಯನ್ ಬರಹಗಾರರ ಬಿಡುಗಡೆಯನ್ನು ಉತ್ತೇಜಿಸಲು ಟಿಬೋರ್ ಡೆರಿ ಸಮಿತಿಯನ್ನು ಸ್ಥಾಪಿಸಲು ಆರ್ಥರ್ ಕೋಸ್ಟ್ಲರ್ ಮತ್ತು ಪಾಲ್ ಇಗ್ನೋಟಸ್ ಅವರನ್ನು ಕೇಳಿಕೊಂಡರು. ಎರಡೂ ಸಮಿತಿಗಳು ತಮ್ಮ ಗುರಿಯಲ್ಲಿ ಯಶಸ್ವಿಯಾದವು. ಯಂಗ್ ಅನೇಕ ಮಂಡಳಿಗಳು ಮತ್ತು ಸಂಸ್ಥೆಗಳ ಸಕ್ರಿಯ ಸದಸ್ಯರಾಗಿದ್ದು, ರಿಡಂಡೆಂಟ್ ಚರ್ಚುಗಳ ಸಲಹಾ ಮಂಡಳಿ ಸೇರಿದಂತೆ, ಸಮುದ್ರದ ರಕ್ಷಣೆಗಾಗಿ ಸಲಹಾ ಸಮಿತಿ; [[ರಾಯಲ್ ಚಾಲೆಂಜರ್ಸ್ ಬೆಂಗಳೂರು|ರಾಯಲ್ ಯುನೈಟೆಡ್ ಸರ್ವೀಸಸ್ ಇನ್ಸ್ಟಿಟ್ಯೂಷನ್']], ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಅಫೇರ್ಸ್, ಚಾಥಮ್ ಹೌಸ್, ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್, ಅಲ್ಲದೆ ವಿವಿಧ ತಾತ್ಕಾಲಿಕ 'ರಾಜಕೀಯ ಮತ್ತು ಸಂರಕ್ಷಣಾ ಗುಂಪುಗಳಿಗೆ ಕೊಡುಗೆ ನೀಡಿತು - ತೀರಾ ಇತ್ತೀಚೆಗೆ ಸ್ಟೋನ್ಹೆಂಜ್ ಅಲೈಯನ್ಸ್ ಇದು ವಿಶ್ವ ಪರಂಪರೆಯ ತಾಣವನ್ನು ಅನಧಿಕೃತವಾಗಿ ಪರಿಗಣಿಸಲಾಗಿರುವ ರಸ್ತೆ ಯೋಜನೆಗಳಿಂದ ಯಶಸ್ವಿಯಾಗಿ ರಕ್ಷಿಸಿದೆ. ಅಮೇರಿಕನ್‌ಯಾಗಲೀ ವಿಜ್ಞಾನಿಯಾಗಲೀ ಸಹ ಅವರು [[ಫೆಡರಲ್ ಬ್ಯಾಂಕ್|ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್]] ಗೌರವಾನ್ವಿತ ಸದಸ್ಯರಾಗಿದ್ದರು. [[ಚಿತ್ರ:Our young folks (serial) (1865) (14596150888).jpg|thumb]] ===ಗ್ರಂಥಸೂಚಿ=== '''ಪುಸ್ತಕಗಳು''' * ''ಓಲ್ಡ್ ಲಂಡನ್ ಚರ್ಚುಗಳು'', (ವೇಲ್ಯಾಂಡ್ ಯಂಗ್ ಜೊತೆ), ಫೇಬರ್ ಮತ್ತು ಫೇಬರ್, ೧೯೫೬ * ''ಟೈಮ್ ಈಸ್ ಆಸ್ ಟೈಮ್ ಡಸ್'', ಪುಟ್ನಂ, ೧೯೫೮ * ''ನೇಷನ್ಸ್ ಅಂಡ್ ನ್ಯೂಕ್ಲಿಯರ್ ವೆಪನ್ಸ್'', ೧೯೬೩ * ''ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ವಿದಾಯ?'', ಪೆಲಿಕಾನ್, ೧೯೭೨ * ''ಲಂಡನ್‌ನ ಚರ್ಚುಗಳು - ಎ ವಿಸಿಟರ್ಸ್ ಕಂಪ್ಯಾನಿಯನ್'', (ವೇಲ್ಯಾಂಡ್ ಯಂಗ್ ಜೊತೆ), ಗ್ರಾಫ್ಟನ್ ಬುಕ್ಸ್, ೧೯೮೬ * ''ನಾರ್ದರ್ನ್ ಲಾಜಿಯೋ - ಆನ್ ಅಜ್ಞಾತ ಇಟಲಿ'', (ವೇಲ್ಯಾಂಡ್ ಯಂಗ್ ಜೊತೆ), ಜಾನ್ ಮುರ್ರೆ, ೧೯೯೦ '''ಲೇಖನಗಳು/ಕೊಡುಗೆಗಳು''' * ''ವೋಗ್ - ಮೇ: ಐಲ್ಯಾಂಡ್ ಆಫ್ ಗಿಗ್ಲಿಯೊ (ಲೇಖನ)'', ೧೯೫೦ * ''ಬೊಟ್ಟೆಘೆ ಓಸ್ಕ್ಯೂರ್ - ಕವನಗಳು: 'ಹಿಂದಿನ ಬಾಗಿಲಿನಲ್ಲಿ' '', ೧೯೫೮ * ''ಬಿಬಿಸಿ ಟೆಲಿವಿಷನ್: ಸೆವೆನ್ ಡೆಡ್ಲಿ ಸಿನ್ಸ್ - ನಂ.೧ ಕೋಪ, ನಂ.೩ ಲಸ್ಟ್'', ೧೯೬೦ * ''ದಿ ಸೋಷಿಯಲಿಸ್ಟ್ ಇಮ್ಯಾಜಿನೇಶನ್'' (ವೇಲ್ಯಾಂಡ್ ಯಂಗ್ ಜೊತೆ), ಫ್ಯಾಬಿಯನ್ ಸೊಸೈಟಿ, ೧೯೬೦ (ಕರಪತ್ರ) * ''ನಿರಸ್ತ್ರೀಕರಣ: ಫಿನ್ನೆಗನ್ಸ್ ಚಾಯ್ಸ್'' (ವೇಲ್ಯಾಂಡ್ ಯಂಗ್ ಜೊತೆ), ಫ್ಯಾಬಿಯನ್ ಸೊಸೈಟಿ, ೧೯೬೧ (ಕರಪತ್ರ) * ''ನೇಷನ್ಸ್ ಅಂಡ್ ನ್ಯೂಕ್ಲಿಯರ್ ವೆಪನ್ಸ್''(ವೈಲ್ಯಾಂಡ್ ಯಂಗ್ ಜೊತೆ), ಫ್ಯಾಬಿಯನ್ ಸೊಸೈಟಿ, ೧೯೬೩ (ಕರಪತ್ರ) * ''ಜಪಾನ್ ಅಸೋಸಿಯೇಷನ್ ​​ಆಫ್ ಕರೆಂಟ್ ಇಂಗ್ಲಿಷ್ - (ಲೇಖನ)'', ೧೯೬೭ * ''ದಿ ಕಂಟ್ರೋಲ್ ಆಫ್ ಪ್ರೊಲಿಫರೇಶನ್: ದಿ ೧೯೬೮ ಟ್ರೀಟಿ ಇನ್ ಹಿಂಡ್‌ಸೈಟ್ ಅಂಡ್ ಫೋರ್ಕಾಸ್ಟ್ (ಅಡೆಲ್ಫಿ ಪೇಪರ್, ನಂ.೫೬, ೧೫೫)'', ೧೯೬೯ * ''ವಿದೇಶಿ ವ್ಯವಹಾರಗಳು - ಅಕ್ಟೋಬರ್. ಸಮುದ್ರವನ್ನು ಕಾಪಾಡಲು'', ೧೯೭೧ * ''ಪೇಸೆಮ್ ಇನ್ ಮಾರಿಬಸ್: ಆರ್ಮ್ಸ್ ಕಂಟ್ರೋಲ್ ಅಂಡ್ ಡಿಸಾರ್ಮಮೆಂಟ್ ಫಾರ್ ದಿ ಓಶಿಯನ್'', ೧೯೭೨ * ''ಸೆಟ್ಟಂಟಾ ೨೨: ಲಾ ಡಿಫೆಸಾ ಡೆಲ್ಲೆ ಅಕ್ವೆ'', ೧೯೭೨ * ''ಇನ್ನೂ ನಿರಸ್ತ್ರೀಕರಣವಿಲ್ಲ'', ಫ್ಯಾಬಿಯನ್ ಟ್ರ್ಯಾಕ್ಟ್ ೪೨೩, ೧೯೭೩ * ''ಮಿನಿಸ್ಟ್ರಿ ಆಫ್ ಡಿಫೆನ್ಸ್ - ಮೆಮೊರಾಂಡಮ್: ಆಫ್‌ಶೋರ್ ಟೇಪ್ಸ್ಟ್ರಿ ಕೊಲೊಕ್ವಿಯಂ'', ೧೯೭೪ * ''ಜರ್ನಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ - ಮಿಲೇನಿಯಮ್: ಲೇಖನ'', ೧೯೭೬ * ''ಗ್ರೀನ್‌ವಿಚ್ ಫೋರಮ್ ಕಾನ್ಫರೆನ್ಸ್: ೨೦೦ ಮೈಲ್ ಎಕ್ಸ್‌ಕ್ಲೂಸಿವ್ ಫಿಶರೀಸ್ ಮಿತಿ'', ೧೯೭೬ * ''ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್ - (ಪುಸ್ತಕ ವಿಮರ್ಶೆಗಳು)'', ೧೯೭೮ * ''ಸರ್ವೈವಲ್'', ೧೯೭೮ * ''ದಿ ವರ್ಲ್ಡ್ ಟುಡೇ: ಜ್ಯೂರಿಸ್ಡಿಕ್ಷನ್ ಅಟ್ ಸೀ'', ೧೯೭೮ * ''ಬ್ರಿಟಿಸ್ಕ್ ಸಿನ್ಸ್‌ಪಂಕ್ಟ್: ದಿ ಸ್ಟಾವಂಜರ್ ಅಫ್ಟೆನ್‌ಬ್ಲಾಡ್'', ೧೯೭೮ * ''ಸಮಾಜವಾದಿ ಕಾಮೆಂಟರಿ: ನಿಶ್ಯಸ್ತ್ರೀಕರಣ - ಹೊಸ ಭರವಸೆ'', ೧೯೭೮ * ''ರೆವ್ಯೂ ಡಿ ಡಿಫೆನ್ಸ್ ನ್ಯಾಷನಲ್ - ಅವ್ರಿಲ್: ಲೆಸ್ ಸೋವಿಯೆಟಿಕ್ಸ್ ಎಟ್ ಎಲ್'ಓಶಿಯನ್ ಆರ್ಕ್ಟಿಕ್'', ೧೯೮೨ * ''ಉಲಿಸ್ಸೆ: ಲಾಜಿಯೊ ಸೆಗ್ರೆಟೊ'', ೧೯೮೩ * ''ಸಾಗರ ನೀತಿ - ಉತ್ತರ ಸಮುದ್ರ ನಿರ್ವಹಣೆಯ ವಿಮರ್ಶೆ'', ೧೯೮೫ * ''ವಾಸ್ತು ವಿನ್ಯಾಸ - ಜುಲೈ. (ಲೇಖನ)'', ೧೯೮೬ * ''ಕಾಮನ್‌ವೆಲ್ತ್ ಜರ್ನಲ್ - (ವಿಮರ್ಶೆ)'', ೧೯೮೭ * ''ವಿಟರ್ಬೋ - ಪ್ರಿನ್ಸ್ ಆಫ್ ವೇಲ್ಸ್ ಸಮ್ಮರ್ ಸ್ಕೂಲ್'' (ಐತಿಹಾಸಿಕ ಹಿನ್ನೆಲೆ) * ''ಜರ್ನಲ್ ಆಫ್ ಆರ್ಕಿಟೆಕ್ಚರಲ್ ಕನ್ಸರ್ವೇಶನ್'' ಕ್ರೈಸ್ಟ್ ಚರ್ಚ್ ಸ್ಪಿಟಲ್‌ಫೀಲ್ಡ್ಸ್ ಮತ್ತು ನಿಕೋಲಸ್ ಹಾಕ್ಸ್‌ಮೂರ್ (ಲೇಖನಗಳು)'', ೧೯೯೫ * ''ಡಿಫೆನ್ಸ್ ರಿವ್ಯೂ - ಯಾರ ನ್ಯಾಟೋ ಇದು ಹೇಗಿದ್ದರೂ?'' (ಲೇಖನ - ವೇಲ್ಯಾಂಡ್ ಯಂಗ್ ಜೊತೆ), ೧೯೯೭ * ''ಜರ್ನಲ್ ಆಫ್ ಆರ್ಕಿಟೆಕ್ಚರಲ್ ಕನ್ಸರ್ವೇಶನ್ - ನವೆಂಬರ್. ಸ್ಟೋನ್‌ಹೆಂಜ್: ದಿ ಸಾಗಾ ಕಂಟಿನ್ಯೂಸ್'' (ಲೇಖನ - ವೇಲ್ಯಾಂಡ್ ಯಂಗ್ ಜೊತೆ), ೨೦೦೦ * ''ಗ್ಲೋಬಲ್ ಸೆಕ್ಯುರಿಟಿ ಕುರಿತ ವಿದೇಶಿ ವ್ಯವಹಾರಗಳ ಸಮಿತಿಗೆ ಕ್ಷಿಪಣಿ ರಕ್ಷಣೆಯ ಕುರಿತಾದ ಜ್ಞಾಪಕ ಪತ್ರ: ಪ್ರಸರಣ ರಹಿತ'', ೨೦೦೮ ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] 9fzualifessglqhxqhfl5wnzyh7reh8 ಕುಲದೀಪ್ ಯಾದವ್ 0 90869 1372462 1342741 2026-04-30T03:44:14Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372462 wikitext text/x-wiki {{Infobox cricketer | name = ಕುಲದೀಪ್ ಯಾದವ್ | image = Kuldeep Yadav.jpg | fullname = ಕುಲದೀಪ್ ಯಾದವ್ | birth_date = {{Birth date and age|1994|12|14|df=yes}} | birth_place = ಉನ್ನಾವೊ, [[ಉತ್ತರ ಪ್ರದೇಶ]], [[ಭಾರತ]] | nickname = | heightft = | heightinch = | heightm = | batting = ಎಡಗೈ | bowling = [[ಎಡಗೈ ಅಸಾಂಪ್ರದಾಯಿಕ ಸ್ಪಿನ್|ನಿಧಾನವಾದ ಎಡಗೈ ಚೈನಾಮನ್]] | role = [[Bowler (cricket)|ಬೌಲರ್]] | international = true | country = ಭಾರತ | testdebutdate = ೨೬ ಮಾರ್ಚ್ | testdebutyear = ೨೦೧೭ | testdebutagainst = ಆಸ್ಟ್ರೇಲಿಯಾ | lasttestdate = ೯ ಆಗಸ್ಟ್ | lasttestyear = ೨೦೧೮ | lasttestagainst = ಇಂಗ್ಲೆಂಡ್ | testcap = ೨೮೮ | odidebutdate = ೨೩ ಜೂನ್ | odidebutyear = ೨೦೧೭ | odidebutagainst = ವೆಸ್ಟ್ ಇಂಡೀಸ್ | lastodidate = ೧೭ ಜುಲೈ | lastodiyear = ೨೦೧೮ | lastodiagainst = ಇಂಗ್ಲೆಂಡ್ | odicap = ೨೧೭ | odishirt = ೨೩ | T20Idebutdate = ೯ ಜುಲೈ | T20Idebutyear = ೨೦೧೭ | T20Idebutagainst = ವೆಸ್ಟ್ ಇಂಡೀಸ್ | lastT20Iagainst = ಇಂಗ್ಲೆಂಡ್ | lastT20Idate = ೬ ಜುಲೈ | lastT20Iyear = ೨೦೧೮ | T20Ishirt = ೨೩ | club1 = [[ಮುಂಬೈ ಇಂಡಿಯನ್ಸ್]] | year1 = ೨೦೧೨ | clubnumber1 = | club2 = [[ಕೊಲ್ಕತ್ತಾ ನೈಟ್ ರೈಡರ್ಸ್]] | year2 = ೨೦೧೪-೧೮ | club = [[ಚೆನ್ನೈ ಸೂಪರ್ ಕಿಂಗ್ಸ್]] | clubnumber2 = ೨೩ (formerly 18) | club3 = [[Uttar Pradesh cricket team|ಉತ್ತರ ಪ್ರದೇಶ]] | year3 = ೨೦೧೪-ಇಂದಿನವರೆಗೆ | clubnumber3 = | columns = ೪ | column1 = [[ಟೆಸ್ಟ್ ಕ್ರಿಕೆಟ್|ಟೆಸ್ಟ್]] | column2 = [[First-class cricket|ಎಫ್ ಸಿ]] | column3 = [[One Day International|ಓಡಿಐ]] | column4 = [[T20 International|ಟಿ೨೦ ಐ]] | matches1 = ೨ | matches2 = ೨೪ | matches3 = ೨೧ | matches4 = ೧೨ | runs1 = ೩೩ | runs2 = ೭೫೬ | runs3 = ೨೩ | runs4 = ೧೬ | bat avg1 = ೧೬.೫೦ | bat avg2 = ೨೮.೦೦ | bat avg3 = ೧೧.೫೦ | bat avg4 = ೧೬.೦೦ | 100s/50s1 = -/- | 100s/50s2 = ೧/೫ | 100s/50s3 = -/- | 100s/50s4 = -/- | top score1 = ೨೬ | top score2 = ೧೧೭ | top score3 = ೧೯ | top score4 = ೧೬ | deliveries1 = ೩೪೮ | deliveries2 = ೪೬೧೩ | deliveries3 = ೧೦೩೬ | deliveries4 = ೧೭೪ | wickets1 = ೯ | wickets2 = ೯೦ | wickets3 = ೪೫ | wickets4 = 2₹೨೪ | bowl avg1 = ೨೦.೭೭ | bowl avg2 = ೩೧.೮೭ | bowl avg3 = ೧೭.೯೧ | bowl avg4 = ೧೩.೨೦ | fivefor1 = 0 | fivefor2 = ೩ | fivefor3 = ೧ | fivefor4 = ೧ | tenfor1 = 0 | tenfor2 = 0 | tenfor3 = 0 | tenfor4 = 0 | best bowling1 = ೪/೪೦ | best bowling2 = ೬/೭೯ | best bowling3 = ೬/೨೫ | best bowling4 = ೫/೨೪ | catches/stumpings1 = ೧/- | catches/stumpings2 = ೧೧/- | catches/stumpings3 = ೨/- | catches/stumpings4 = ೧/- | source = http://www.espncricinfo.com/india/content/player/559235.html ESPNCricinfo | date = ೯ ಆಗಸ್ಟ್ ೨೦೧೮ }} '''ಕುಲದೀಪ್ ಯಾದವ್''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ಎಡಗೈ ಚೈನಮ್ಯಾನ್ ಬೌಲರ್. [[ರಣಜಿ ಟ್ರೋಫೀ]]ಯಲ್ಲಿ [[ಉತ್ತರ ಪ್ರದೇಶ]]ದ ತಂಡಕ್ಕೆ ಆಡುತ್ತಾರೆ.<ref>https://en.wikipedia.org/wiki/Kuldeep_Yadav</ref> == ಆರಂಭಿಕ ಜೀವನ == ಕುಲದೀಪ್ ಯಾದವ್‍ರವರು ಡಿಸೆಂಬರ್ ೧೪, ೧೯೯೪ರಲ್ಲಿ [[ಉತ್ತರ ಪ್ರದೇಶ]]ದ ಕಾನ್ಪುರ್‍ನಲ್ಲಿ ಜನಿಸಿದರು. ಆರಂಭದಲ್ಲಿ ಕುಲದೀಪ್ ವೇಗದ ಬೌಲರ ಆಗಿದ್ದರು, ಆದರೆ ತಮ್ಮ ಕೋಚ್ ರವರ ಸಲಹೆಯ ಮೇರೆಗೆ ಇವರು ಚೈನಮ್ಯಾನ್ ಬೌಲರಾಗಿ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡರು. ಇವರು ೨೦೧೪ರಲ್ಲಿ ನಡೆದ ೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ [[ಸ್ಕಾಟ್ ಲ್ಯಾಂಡ್]] ವಿರುದ್ಧದ ಪಂಡ್ಯದಲ್ಲ್ಲಿ ಹ್ಯಾಟ್ರಿಕ್ ವಿಕೆಟ ಪಡೆದರು. ಈ ಮೂಲಕ ೧೯ರ ವಯ್ಯೋಮಿತಿ ವಿಶ್ವಕಪ್‍ನಲ್ಲಿ [[ಹ್ಯಾಟ್ರಿಕ್]] ವಿಕೆಟ್ ಪಡೆದ '''ಮೊದಲ ಭಾರತೀಯ''' ಎಂಬ ಹಿರಿಮೆಗೆ ಪಾತ್ರರಾದರು. ಇದೆ ಸರಣಿಯೆಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಕೂಡ ಆಗಿದ್ದರು.<ref>http://www.timesnownews.com/sports/article/kuldeep-yadavs-maiden-hat-trick-in-india-colours-watch-video/94262</ref> == ವೃತ್ತಿ ಜೀವನ == === ಐಪಿಎಲ್ ಕ್ರಿಕೆಟ್ === ೨೦೧೨ರ [[ಇಂಡಿಯನ್ ಪ್ರೀಮಿಯರ್ ಲೀಗ್]] ನಲ್ಲಿ [http://www.mumbaiindians.com ಮುಂಬೈ ಇಂಡಿಯನ್ಸ್] ತಂಡದಲ್ಲಿ ಸ್ಥಾನ ಪಡೆದಿದ್ದರು, ಆದರೆ ೧೧ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಹೀಗೆ ೨೦೧೪ರಲ್ಲಿ [http://www.kkr.in/ ಕೋಲ್ಕತ್ತ ನೈಟ್ ರೈಡರ್ಸ್] ತಂಡದಲ್ಲಿದ್ದರೂ ೧೧ರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ೨೦೧೬ರ [http://www.iplt20.com/ ಇಂಡಿಯನ್ ಪ್ರೀಮಿಯರ್ ಲೀಗ್‍]ನಲ್ಲಿ [[ಕೋಲ್ಕತ್ತ ನೈಟ್ ರೈಡರ್ಸ್]] ಪರ [http://www.iplt20.com/ ಐಪಿಎಲ್‍ನಲ್ಲಿ] ಪಾದಾರ್ಪಣೆ ಮಾಡಿದರು. ತಾವು ಆಡಿದ ೦೩ ಪಂದ್ಯಗಳಿಂದ '''೦೬''' ವಿಕೆಟ್ ಪಡೆದರು. ಅದೇ ವರ್ಷ (೨೦೧೬) ಅವರನ್ನು ದುಲೀಪ್ ಟ್ರೋಫಿಗೂ ಆಯ್ಕೆ ಮಾಡಲಾಯಿತು. ದುಲೀಪ್ ಟ್ರೋಫಿಯಲ್ಲಿ ಮೂರು ಪಂದ್ಯಗಳನ್ನಾಡಿ '''೧೭''' ವಿಕೆಟ್‍ಗಳನ್ನ ಪಡೆದರು.<ref>http://www.cricbuzz.com/profiles/8292/kuldeep-yadav#profile</ref> === ಅಂತರರಾಷ್ತ್ರೀಯ ಕ್ರಿಕೆಟ್ === ಮಾರ್ಚ್ ೨೫, ೨೦೧೭ರಂದು ಧರ್ಮಶಾಲದಲ್ಲಿ [[ಆಸ್ಟ್ರೇಲಿಯ]] ವಿರುದ್ಧ ನಡೆದ ೪ನೇ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ತ್ರೀಯ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ೦೪ ವಿಕೆಟ್‍ಗಳನ್ನ ಪಡೆದರು. ಜೂನ್ ೨೩, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಏಕದಿನ ಕ್ರಿಕೆಟ್‍ಗೆ ಪಾದಾರ್ಪನೆ ಮಾಡಿದರು. ಈ ಸರಣಿಯಲ್ಲಿ ಇವರು ಜಂಟಿ ಅತೀಹೆಚ್ಚು ವಿಕೆಟ್ ಪಡೆದ ಬೌಲರಾಗಿದ್ದರು. ನಂತರ [[ಶ್ರೀಲಂಕಾ]] ವಿರುದ್ಧದ ಸರಣಿಗೆ ಕೂಡ ಆಯ್ಕೆ ಆದರು. ಜುಲೈ ೦೯, ೨೦೧೭ರಲ್ಲಿ ವೆಷ್ಟ್ ಇಂಡೀಸ್ ವಿರುದ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಟಿ-೨೦ ಜಗತ್ತಿಗೂ ಪಾದಾರ್ಪನೆ ಮಾಡಿದರು.<ref>http://www.cricbuzz.com/live-cricket-scorecard/17402/india-vs-australia-4th-test-australia-test-tour-of-india-2017</ref><ref>http://www.cricbuzz.com/live-cricket-scorecard/18361/windies-vs-india-1st-odi-india-tour-of-west-indies-2017</ref><ref>http://www.cricbuzz.com/live-cricket-scorecard/18366/windies-vs-india-only-t20i-india-tour-of-west-indies-2017</ref> == ಸಾಧನೆಗಳು == *'''೧೯ರ ವಯ್ಯೋಮಿತಿಯ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ'''. (೨೦೧೪ರ [[ಸ್ಕಾಟ್ ಲ್ಯಾಂಡ್]] ವಿರುದ್ಧದ ಪಂದ್ಯದಲ್ಲಿ)<ref>https://circleofcricket.co/2017/Sep/23/Watch-Kuldeep-Yadavs-first-Hat-trick-playing-for-India-U-19/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> *'''ಏಕದಿನ ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ೩ನೇ ಭಾರತೀಯ ಕ್ರಿಕೆಟಿಗ'''. (೨೦೧೭ರ [[ಆಸ್ಟ್ರೇಲಿಯ]] ವಿರುದ್ಧದ ಪಂದ್ಯದಲ್ಲಿ)<ref>http://indiatoday.intoday.in/story/kuldeep-yadav-hat-trick-india-vs-australia/1/1053190.html</ref> == ಪಂದ್ಯಗಳು == *ಏಕದಿನ ಕ್ರಿಕೆಟ್ : '''೧೦''' ಪಂದ್ಯಗಳು<ref>http://www.espncricinfo.com/india/content/player/559235.html</ref><ref>http://www.news18.com/cricketnext/profile/kuldeep-yadav/63187.html</ref><ref>{{Cite web |url=https://sports.ndtv.com/cricket/players/63624-kuldeep-yadav-playerprofile |title=ಆರ್ಕೈವ್ ನಕಲು |access-date=2017-10-01 |archive-date=2017-03-10 |archive-url=https://web.archive.org/web/20170310080720/https://sports.ndtv.com/cricket/players/63624-kuldeep-yadav-playerprofile |url-status=dead }}</ref><ref>{{Cite web |url=http://www.iplt20.com/teams/kolkata-knight-riders/squad/261/Kuldeep-Yadav/ |title=ಆರ್ಕೈವ್ ನಕಲು |access-date=2017-10-01 |archive-date=2017-09-24 |archive-url=https://web.archive.org/web/20170924044315/http://www.iplt20.com/teams/kolkata-knight-riders/squad/261/Kuldeep-Yadav |url-status=dead }}</ref> *ಟೆಸ್ಟ್ ಕ್ರಿಕೆಟ್ : '''೦೨''' ಪಂದ್ಯಗಳು *ಟಿ-೨೦ ಕ್ರಿಕೆಟ್ : '''೦೨''' ಪಂದ್ಯಗಳು *ಐಪಿಎಲ್ ಕ್ರಿಕೆಟ್ : '''೧೫''' ಪಂದ್ಯಗಳು === ವಿಕೆಟ್‍ಗಳು === #ಏಕದಿನ ಪಂದ್ಯಗಳಲ್ಲಿ : '''೧೮''' ವಿಕೆಟ್‍ಗಳು #ಟೆಸ್ಟ್ ಪಂದ್ಯಗಳಲ್ಲಿ : '''೦೯''' ವಿಕೆಟ್‍ಗಳು #ಟಿ-೨೦ ಪಂದ್ಯಗಳಲ್ಲಿ : '''೦೩''' ವಿಕೆಟ್‍ಗಳು #ಐಪಿಎಲ್ ಪಂದ್ಯಗಳಲ್ಲಿ : '''೧೮''' ವಿಕೆಟ್‍ಗಳು == ಉಲ್ಲೇಖಗಳು == <references/> == ಹೊರಗಿನ ಕೊಂಡಿಗಳು == {{commonscat|Kuldeep Yadav|ಕುಲದೀಪ್ ಯಾದವ್}} * {{cricinfo|ref=india/content/player/559235.html}} *{{cricketarchive|ref=Archive/Players/404/404424/404424.html}} {{DEFAULTSORT:ಯಾದವ್, ಕುಲದೀಪ್}} {{Interwikineeded}} [[ವರ್ಗ:ಕ್ರಿಕೆಟ್ ಆಟಗಾರ]] [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]] f5h3vq5rzppk8za9ivndjd4gy42zozh ಏಕನಾಥ್ ಸೋಲ್ಕರ್ 0 101670 1372423 1339563 2026-04-29T16:51:36Z InternetArchiveBot 69876 Rescuing 1 sources and tagging 1 as dead.) #IABot (v2.0.9.5 1372423 wikitext text/x-wiki {{Infobox cricketer | name = ಏಕನಾಥ್ ಸೋಲ್ಕರ್ | nickname = ಎಕ್ಕಿ | image = Eknath-Solkar-in-the-early-.jpg | country = [[ಭಾರತ]] | fullname = ಏಕನಾಥ್ ಧೋಂಡು ಸೋಲ್ಕರ್ | birth_date = {{Birth date|1948|3|18|df=yes}} | birth_place = [[ಬಾಂಬೆ]], ಭಾರತ | death_date = ೨೬ ಜೂನ್ ೨೦೦೫ (ವಯಸ್ಸು ೫೭) | death_place = [[ಮುಂಬೈ]], ಭಾರತ | family = ಅನಂತ್ ಸೋಲ್ಕರ್ (ಸಹೋದರ) | batting = ಎಡಗೈ | bowling = {{ubl|ಎಡಗೈ ಮಧ್ಯಮ ವೇಗ|ಸ್ಲೋ ಎಡಗೈ ಪರಂಪರಾ ಸ್ಪಿನ್}} | international = true | testdebutdate = ೧೫ ಅಕ್ಟೋಬರ್ | testdebutyear = ೧೯೬೯ | testdebutagainst = [[ನ್ಯೂಜಿಲೆಂಡ್]] | testcap = ೧೨೩ | lasttestdate = ೧ ಜನವರಿ | lasttestyear = ೧೯೭೭ | lasttestagainst = [[ಇಂಗ್ಲೆಂಡ್]] | odidebutdate = ೧೩ ಜುಲೈ | odidebutyear = ೧೯೭೪ | odidebutagainst = ಇಂಗ್ಲೆಂಡ್ | odicap = ೮ | lastodidate = ೨೨ ಫೆಬ್ರವರಿ | lastodiyear = ೧೯೭೬ | lastodiagainst = ನ್ಯೂಜಿಲೆಂಡ್ | columns = 3 | column1 = [[ಟೆಸ್ಟ್ ಕ್ರಿಕೆಟ್]] | matches1 = 27 | runs1 = 1,068 | bat avg1 = 25.42 | 100s/50s1 = 1/6 | top score1 = 102 | deliveries1 = 2,265 | wickets1 = 18 | bowl avg1 = 59.44 | fivefor1 = 0 | tenfor1 = 0 | best bowling1 = 3/28 | catches/stumpings1 = 53/– | column2 = ಏಕದಿನ ಅಂತಾರಾಷ್ಟ್ರೀಯ | matches2 = 7 | runs2 = 27 | bat avg2 = 4.50 | 100s/50s2 = 0/0 | top score2 = 13 | deliveries2 = 252 | wickets2 = 4 | bowl avg2 = 42.25 | fivefor2 = 0 | tenfor2 = 0 | best bowling2 = 2/31 | catches/stumpings2 = 2/– | column3 = ಪ್ರಥಮ ದರ್ಜೆ ಕ್ರಿಕೆಟ್ | matches3 = 189 | runs3 = 6,895 | bat avg3 = 29.34 | 100s/50s3 = 8/36 | top score3 = 145[[not out|*]] | deliveries3 = 21,721 | wickets3 = 276 | bowl avg3 = 29.89 | fivefor3 = 10 | tenfor3 = 1 | best bowling3 = 6/38 | catches/stumpings3 = 190/– | date = ೨೭ ಫೆಬ್ರವರಿ | year = ೨೦೧೩ | source = http://content-aus.cricinfo.com/ci/content/player/34085.html ESPNcricinfo }} '''ಏಕನಾಥ್ ಧೋಂಡು ಸೋಲ್ಕರ್'''<ref name=Guardian />(೧೮ ಮಾರ್ಚ್ ೧೯೪೮ - ೨೬ ಜೂನ್ ೨೦೦೫) ಭಾರತೀಯ [[ಆಲ್‌ರೌಂಡರ್|ಆಲ್‌ರೌಂಡ್]] ಕ್ರಿಕೆಟರ್ ಆಗಿದ್ದು, ತನ್ನ ದೇಶಕ್ಕಾಗಿ ೨೭ [[ಟೆಸ್ಟ್ ಪಂದ್ಯ]]ಗಳು ಮತ್ತು ಏಳು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರು. ಅವರು [[ಬೊಂಬಾಯಿ]]ಯಲ್ಲಿ ಜನಿಸಿದ್ದು, ೫೭ನೇ ವಯಸ್ಸಿನಲ್ಲಿ [[ಹೃದಯಾಘಾತ]]ದಿಂದ ಬೊಂಬಾಯಿ ನಗರದಲ್ಲಿ ಸಾವನಪ್ಪಿದರು.<ref>https://caughtatpoint.com/2019/01/29/when-india-almost-became-the-second-team-to-win-after-conceding-follow-on/eknath-solkar-tribute/</ref><ref name=Guardian>{{cite web|title=Obituary: Eknath Solkar|url=https://www.theguardian.com/news/2005/sep/14/obituaries.india|work=The Guardian|date=14 September 2005|access-date=7 January 2014}}</ref> ಸ್ಪೆಷಲಿಸ್ಟ್ ಕ್ಲೋಸ್-ಇನ್ ಫೀಲ್ಡರ್, ಆದ ಇವರು ತಮ್ಮ ಆಟದ ದಿನಗಳಲ್ಲಿ ವಿಶ್ವದ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟರು.<ref>{{Cite web |url=https://kannada.news18.com/photogallery/sports/cricket-harsha-bhogle-picks-his-three-best-indian-fielders-zp-357853.html |title=ಆರ್ಕೈವ್ ನಕಲು |access-date=2024-11-26 |archive-date=2024-12-03 |archive-url=https://web.archive.org/web/20241203054525/https://kannada.news18.com/photogallery/sports/cricket-harsha-bhogle-picks-his-three-best-indian-fielders-zp-357853.html |url-status=dead }}</ref><ref>https://kannada.news18.com/photogallery/sports/cricket-harsha-bhogle-picks-his-three-best-indian-fielders-zp-357853.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಅವರ ಪ್ರತಿ ಪಂದ್ಯದ ಅನುಪಾತವು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದಾಗಿದೆ. ಸೋಲ್ಕರ್ ಅವರು ತಮ್ಮ ಹೆಸರಿಗೆ ಟೆಸ್ಟ್ ಶತಕದೊಂದಿಗೆ ಸಮರ್ಥ ಬ್ಯಾಟ್ಸ್‌ಮನ್ ಆಗಿದ್ದರು ಮತ್ತು ಅವರು ವೇಗವಾಗಿ ಮತ್ತು ನಿಧಾನವಾಗಿ ಬೌಲಿಂಗ್ ಮಾಡಬಲ್ಲರು.<ref name=Guardian /> ಸೋಲ್ಕರ್ ತಮ್ಮ ಆಕರ್ಷಕ ಕ್ಲೋಸ್ ಫೀಲ್ಡಿಂಗ್‌ಗಾಗಿ ಹೆಸರಾಗಿದ್ದರು. "ನಾನು ಕೇವಲ ಚೆಂಡನ್ನು ಮಾತ್ರ ನೋಡುತ್ತೇನೆ" ಎಂಬುದು ಅವರ ನುಡಿ.<ref name=Guardian /> ೧೯೭೧ರಲ್ಲಿ ದ ಓವಲ್‌ನಲ್ಲಿ [[ಇಂಗ್ಲೆಂಡ್]] ವಿರುದ್ಧ ಭಾರತದ ಮೊದಲ ಟೆಸ್ಟ್ ಗೆಲುವಿಗೆ ಅವರು ಪ್ರಮುಖ ಪಾತ್ರವಹಿಸಿದರು.<ref name=Guardian /> ಟೋನಿ ಗ್ರೇಗ್ ಅವರನ್ನು "ಅತ್ಯುತ್ತಮ ಫಾರ್ವರ್ಡ್ ಶಾರ್ಟ್ ಲೆಗ್ ಫೀಲ್ಡರ್" ಎಂದು ವರ್ಣಿಸಿದರು.<ref>{{Cite web|url=http://www.espncricinfo.com/magazine/content/story/584181.html|title = Not stars but heroes}}</ref> ಅವನ ೫೩ ಕ್ಯಾಚುಗಳು ಕೇವಲ ೨೭ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಪಂದ್ಯ]]ಗಳಲ್ಲಿ ೨೦ ಅಥವಾ ಹೆಚ್ಚು ಟೆಸ್ಟ್‌ಗಳನ್ನು ಆಡಿದ [[ವಿಕೆಟ್-ಕೀಪರ್|ನಾನ್-ವಿಕೇಟ್ ಕೀಪರ್‌]]ಗಳು ಮಧ್ಯೆ ಅತ್ಯುತ್ತಮ ಕ್ಯಾಚ್ ಪ್ರತಿಸುತ್ರವಾಗಿದೆ. ಅವನು ಕ್ರಿಕೆಟ್‌ನ ತುಂಬಾ ಪ್ರಸಿದ್ಧ ಉಕ್ತಿಗಳಲ್ಲಿ ಒಂದಕ್ಕೆ ಹೊಣೆಗಾರನು, ಅದು ಜೆಾಫ್ರಿ ಬಾಯ್ಕಾಟ್‌ಗೆ ನೀಡಿದ 'ನಾನು ನಿನ್ನನ್ನು ಹೊರಗೊಮ್ಮಲು ಹಾಕುತ್ತೇನೆ, ಬ್ಲಾಡಿ' ಎಂಬ ಹೇಳಿಕೆಯನ್ನು ಗಮನಾರ್ಹವಾಗಿದೆ.<ref>{{cite web|url=http://www.cricinfo.com/magazine/content/story/346893.html|title=Ghost-Spoken – ESPNcricinfo}}</ref> ==ಆರಂಭಿಕ ಜೀವನ== ಸೋಲ್ಕರ್ ಅವರ ತಂದೆ ಮುಂಬೈನ ಹಿಂದೂ ಜಿಮ್ಖಾನಾದಲ್ಲಿ ಮುಖ್ಯ ಮೈದಾನದ ಸಿಬ್ಬಂದಿಯಾಗಿದ್ದರು. ಸೋಲ್ಕರ್ ಆ ಮೈದಾನದಲ್ಲಿ ಆಡುವ ಪಂದ್ಯಗಳ ಅಂಕಪಟ್ಟಿಗಳನ್ನು ಬದಲಾಯಿಸುತ್ತಿದ್ದರು.<ref name=Guardian /> ಏಕನಾಥ್ ಅವರ ಕಿರಿಯ ಸಹೋದರ ಅನಂತ್ ಸೋಲ್ಕರ್ ಕೂಡ ಪ್ರಥಮ ದರ್ಜೆ ಮಟ್ಟದಲ್ಲಿ ಕ್ರಿಕೆಟ್ ಆಡಿದರು, ರಣಜಿ ಟ್ರೋಫಿ ಪಂದ್ಯಗಳಲ್ಲಿ [[ಮಹಾರಾಷ್ಟ್ರ]]ವನ್ನು ಪ್ರತಿನಿಧಿಸಿದರು.<ref>https://www.cricketcountry.com/news/former-india-players-laud-eknath-solkar-8249/</ref><ref>https://timesofindia.indiatimes.com/sports/cricket/news/eknath-solkars-brother-anant-passes-away/articleshow/110442235.cms</ref> ಶಾಲಾ ಕ್ರಿಕೆಟಿಗನಾಗಿದ್ದ ದಿನಗಳಲ್ಲಿ, ಅವರು ೧೯೬೪ ರಲ್ಲಿ [[ಶ್ರೀಲಂಕಾ]] ಪ್ರವಾಸ ಮಾಡಿದರು ಮತ್ತು ೧೯೬೫-೬೬ ರಲ್ಲಿ ಲಂಡನ್ ಶಾಲೆಗಳ ವಿರುದ್ಧ ಭಾರತೀಯ ಶಾಲಾ ತಂಡದ ನಾಯಕರಾಗಿದ್ದರು.<ref>https://timesofindia.indiatimes.com/sports/cricket/news/eknath-solkars-brother-anant-passes-away/articleshow/110442235.cms</ref><ref name=Guardian /> ಈ ತಂಡದಲ್ಲಿ ಭಾರತದ ಭವಿಷ್ಯದ ಆಟಗಾರರಾದ [[ಸುನೀಲ್ ಗಾವಸ್ಕರ್|ಸುನಿಲ್ ಗವಾಸ್ಕರ್]] ಮತ್ತು [[ಮೊಹಿಂದರ್ ಅಮರನಾಥ್]] ಇದ್ದರು. ಅವರು ೧೯೬೯ ಮತ್ತು ೧೯೭೦ ರಲ್ಲಿ ಸಸೆಕ್ಸ್ ಎರಡನೇ XI ಗಾಗಿ ಆಡಿದರು ಮತ್ತು ಮೊದಲ XI ಗೆ ಆಡಲು ಅರ್ಹರಾದರು, ಆದರೆ ಕೇವಲ ಒಂದು ಪಂದ್ಯದಲ್ಲಿ ಅವರನ್ನು ಪ್ರತಿನಿಧಿಸಿದರು.<ref name=Guardian /><ref name=Guardian /> ==ವೃತ್ತಿ== ಸೋಲ್ಕರ್ ೧೯೬೯-೭೦ ರಲ್ಲಿ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದವರು ಮತ್ತು ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡಲು ಸ್ವಯಂಸೇವಕರಾಗಿದ್ದರು. ಅವರು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಜನಿಸಿದ ಮೊದಲ ಭಾರತೀಯ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅದೇ ಋತುವಿನಲ್ಲಿ ಮತ್ತು ೧೯೭೧ ರಲ್ಲಿ [[ವೆಸ್ಟ್ ಇಂಡೀಸ್]] ವಿರುದ್ಧ ಅವರು ಯಶಸ್ವಿಯಾದ ಸರಣಿಗಳನ್ನು ಗಳಿಸಿದರು. ೧೯೭೧ ರಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಅಬಿದ್ ಅಲಿ ಜೊತೆಗೆ ಬೌಲಿಂಗ್ ತೆರೆಯಲು ಆಯ್ಕೆಮಾಡಲಾದರು. ಆ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ೬೭ ರನ್ ಗಳಿಸಿ, ಗುಂಡಪ್ಪ ವಿಶ್ವನಾಥ್ ಅವರೊಂದಿಗೆ ೯೨ ರನ್‌ಗಳ ಜೋಡಿ, ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು. ಅದರ ನಂತರದ ಮೂರನೇ ಟೆಸ್ಟ್‌ನಲ್ಲಿ, ಅವರು ೩/೨೮ ಅಂಕಗಳನ್ನು ಪಡೆದು, ೪೪ ರನ್ ಗಳಿಸಿ, ಎರಡು ಕ್ಯಾಚುಗಳನ್ನು ಹಿಡಿದು, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ೧೯೭೨-೭೩ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ [[ದೆಹಲಿ]]ಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ೭೫ ರನ್ ಗಳಿಸಿದ ಸೋಲ್ಕರ್ ಐದು ಟೆಸ್ಟ್‌ಗಳಲ್ಲಿ ೧೨ ಕ್ಯಾಚುಗಳನ್ನು ಪಡೆದರು. ೧೯೭೪ ರ ವಿದೇಶ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ, ಆದರೆ ಅವರು ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಜೆಫ್ರಿ ಬಾಯ್ಕಾಟ್ ಅವರನ್ನು ಔಟ್ ಮಾಡುವ ಮೂಲಕ ಗಮನ ಸೆಳೆದರು.<ref>{{Cite web |url=https://www.aninews.in/news/sports/cricket/on-this-day-in-1974-india-played-its-first-ever-odi-match20220713151052/ |title=ಆರ್ಕೈವ್ ನಕಲು |access-date=2024-11-26 |archive-date=2025-01-05 |archive-url=https://web.archive.org/web/20250105031704/https://www.aninews.in/news/sports/cricket/on-this-day-in-1974-india-played-its-first-ever-odi-match20220713151052/ |url-status=dead }}</ref> ೧೯೭೫ರಲ್ಲಿ ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು ತಮ್ಮ ಏಕೈಕ ಟೆಸ್ಟ್ ಶತಕವನ್ನು ಗಳಿಸಿದರು. ೨೭ ಟೆಸ್ಟ್‌ಗಳಲ್ಲಿ ೫೩ ಕ್ಯಾಚುಗಳನ್ನು ಹಿಡಿದ ನಂತರ, ಅವರು ೨೫.೪೨ ರ ಸರಾಸರಿಯಲ್ಲಿ ೧,೦೬೮ ರನ್ ಗಳಿಸಿದರು ಮತ್ತು ೫೯.೪೪ ರ ಸರಾಸರಿಯಲ್ಲಿ ೧೮ ವಿಕೆಟ್‌ಗಳನ್ನು ಪಡೆದರು.<ref>https://timesofindia.indiatimes.com/sports/cricket/news/eknath-solkars-brother-anant-passes-away/articleshow/110442235.cms</ref><ref name=Guardian /> ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ೧೬ ವರ್ಷಗಳಲ್ಲಿ, ಸೋಲ್ಕರ್ ಎಂಟು ಶತಕಗಳನ್ನು ಒಳಗೊಂಡಂತೆ ೨೯.೨೭ ರ ಸರಾಸರಿಯಲ್ಲಿ ೬,೮೫೧ ರನ್ ಗಳಿಸಿದರು. ಬೌಲರ್ ಆಗಿ, ಅವರು ೩೦.೦೧ ರ ಸರಾಸರಿಯಲ್ಲಿ ೨೭೬ ವಿಕೆಟ್‌ಗಳನ್ನು ಪಡೆದು ೧೯೦ ಕ್ಯಾಚ್‌ಗಳನ್ನು ಪಡೆದರು. ಟೆಸ್ಟ್ ಕ್ರಿಕೆಟ್‌ನಲ್ಲಿ, ಬೌಲರ್ ಆಗಿ ಅವರ ಕೆಲಸವು ಭಾರತೀಯ ಸ್ಪಿನ್ನರ್‌ಗಳು ಪ್ರಭುತ್ವವನ್ನು ಹೊಂದುವ ಮೊದಲು, ಹೊಸ ಚೆಂಡಿನ ಹೊಳಪನ್ನು ಪಡೆಯಲು ೪-೫ ಓವರ್‌ಗಳನ್ನು ಬೌಲಿಂಗ್ ಮಾಡಬೇಕಾದ ಅಗತ್ಯವಿತ್ತು. ೧೯೭೬ ರ ಕೊನೆಯಲ್ಲಿ, ಸೋಲ್ಕರ್ ೨೬ ಟೆಸ್ಟ್‌ಗಳಲ್ಲಿ ೫೨ ಕ್ಯಾಚ್‌ಗಳೊಂದಿಗೆ, ಪ್ರತಿ ಟೆಸ್ಟ್ ಪಂದ್ಯಕ್ಕೆ ಸರಾಸರಿ ಎರಡು ಕ್ಯಾಚ್‌ಗಳನ್ನು ಪಡೆದ ಏಕೈಕ ವಿಕೆಟ್‌ಕೀಪರ್ ಆಗಿದ್ದರು.<ref>https://timesofindia.indiatimes.com/sports/cricket/news/eknath-solkars-brother-anant-passes-away/articleshow/110442235.cms</ref> ಆದರೆ ಅವರ ೨೭ನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ, ಅವರು ಕೇವಲ ಒಂದು ಕ್ಯಾಚ್ ಪಡೆದರು, ಇದರಿಂದ ಸರಾಸರಿ ಪ್ರತಿ ಪಂದ್ಯಕ್ಕೆ ಎರಡಕ್ಕಿಂತ ಕಡಿಮೆಯಾಯಿತು. ಅವರು ಮುಂಬೈನ ರಣಜಿ ಟ್ರೋಫಿ ತಂಡಕ್ಕಾಗಿ ಅಬ್ದುಲ್ ಇಸ್ಮಾಯಿಲ್ ಅವರೊಂದಿಗೆ ಆರಂಭಿಕ ಬೌಲಿಂಗ್ ಪಾಲುದಾರಿಕೆಯನ್ನು ರಚಿಸಿದರು. ೧೯೭೩ ರ ರಣಜಿ ಫೈನಲ್‌ನಲ್ಲಿ, ಅವರು ಟರ್ನಿಂಗ್ ಪಿಚ್‌ನಲ್ಲಿ ಸ್ಪಿನ್ ಬೌಲಿಂಗ್ ಮಾಡಿ, ವೆಂಕಟ್, ವಿ.ವಿ. ಕುಮಾರ್ ಮತ್ತು ಶಿವಲ್ಕರ್ ಅವರ ಸ್ಪಿನ್ ಬೌಲಿಂಗ್‌ನಿಂದ ಪ್ರಾಬಲ್ಯ ಸಾಧಿಸಿದ ಪಂದ್ಯದಲ್ಲಿ ಮುಂಬೈಗೆ ಪ್ರಸಿದ್ಧ ವಿಜಯ ಸಾಧಿಸಲು ಐದು ವಿಕೆಟ್‌ಗಳನ್ನು ಪಡೆದರು.<ref name=Guardian /><ref>{{cite web |title=Ranji Trophy, 1972/73, Final |url=https://static.espncricinfo.com/db/ARCHIVE/1970S/1972-73/IND_LOCAL/RANJI/KNOCK-OUTS/TN_BOM_RJI-FINAL_18-20APR1973.html |publisher=ESPNcricinfo|access-date=17 November 2022}}</ref> ==ಉಲ್ಲೇಖಗಳು== {{reflist}} ==ಬಾಹ್ಯ ಕೊಂಡಿಗಳು== *{{cricinfo|id=34085}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] jljoi68gv4e0g3j7v9clf3u0nii4ev7 ಕರುಣ್ ನಾಯರ್ 0 105467 1372446 1341016 2026-04-29T22:20:25Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372446 wikitext text/x-wiki {{Infobox cricketer | name = ಕರುಣ್ ನಾಯರ್ | image =Karun_nair_With_Rashid_Zirak.jpg | country = ಭಾರತ | fullname = ಕರುಣ್ ಕಲಾಧರನ್ ನಾಯರ್ | birth_date = {{Birth date and age|1991|12|6|df=yes}} | birth_place = [[ಜೋಧಪುರ್|ಜೋಧಪುರ]], [[ರಾಜಸ್ಥಾನ]], [[ಭಾರತ]] | heightft = | heightinch = | heightm = | batting = ಬಲಗೈ | bowling = ಬಲಗೈ [[ಆಫ್ ಬ್ರೇಕ್]] | role = [[ಬ್ಯಾಟ್ಸ್ಮನ್]] | international = ನಿಜ | testdebutdate = ೨೬ ನವೆಂಬರ್ | testdebutyear = ೨೦೧೬ | testdebutagainst = ಇಂಗ್ಲೆಂಡ್ | testcap = ೨೮೭ | lasttestdate = ೨೫ ಮಾರ್ಚ್ | lasttestyear = ೨೦೧೭ | lasttestagainst = ಆಸ್ಟ್ರೇಲಿಯಾ | odidebutdate = ೧೧ ಜೂನ್ | odidebutyear = ೨೦೧೬ | odidebutagainst = ಜಿಂಬಾಬ್ವೆ | odicap = ೨೧೨ | lastodidate = ೧೩ ಜೂನ್ | lastodiyear = ೨೦೧೬ | lastodiagainst = ಜಿಂಬಾಬ್ವೆ | odishirt = ೬೯ | club1 = [[ಕರ್ನಾಟಕ]] | year1 = ೨೦೧೨-ಇಂದಿನವರೆಗೆ | club2 = [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] | year2 = ೨೦೧೨-೧೩ | clubnumber2 = ೬೯ | club3 = [[ರಾಜಸ್ಥಾನ ರಾಯಲ್ಸ್]] | year3 = ೨೦೧೪-೧೫ | clubnumber3 = ೬೯ | club4 = [[ಡೆಲ್ಲಿ ಡೇರ್ ಡೇವಿಲ್ಸ್]] | year4 = ೨೦೧೬-೧೭ | clubnumber4 = ೬೯ | club5 = [[ಕಿಂಗ್ಸ್ ಇಲೆವೆನ್ ಪಂಜಾಬ್]] | year5 = ೨೦೧೮-ಇಂದಿನವರೆಗೆ | clubnumber5 = ೬೯ | columns = ೪ | column1 = [[ಟೆಸ್ಟ್]] | matches1 = ೬ | runs1 = ೩೭೪ | bat avg1 = ೬೨.೩೩ | 100s/50s1 = ೧/೦ | top score1 = ೩೦೩* | deliveries1 = ೧೨ | wickets1 = ೦ | bowl avg1 = – | fivefor1 = – | tenfor1 = – | best bowling1 = – | catches/stumpings1 = ೩/– | column2 = [[ಓಡಿಐ]] | matches2 = ೨ | runs2 = ೪೬ | bat avg2 = ೨೩.೦೦ | 100s/50s2 = 0/0 | top score2 = ೩೯ | deliveries2 = – | wickets2 = – | bowl avg2 = – | fivefor2 = – | tenfor2 = n/a | best bowling2 = – | catches/stumpings2 = 0/– | column3 = [[ಎಫ್ ಸಿ]] | matches3 = ೪೧ | runs3 = ೩,೩೯೧ | bat avg3 = ೫೫.೦೧ | 100s/50s3 = ೯/೧೩ | top score3 = ೩೨೮ | deliveries3 = ೮೯೧ | wickets3 = ೮ | bowl avg3 = ೫೭.೫೦ | fivefor3 = 0 | tenfor3 = 0 | best bowling3 = ೨/೧೧ | catches/stumpings3 = ೨೯/– | column4 = [[ಎಲ್ ಎ]] | matches4 = ೪೯ | runs4 = ೧,೩೫೮ | bat avg4 = ೩೬.೨೦ | 100s/50s4 = ೧/೯ | top score4 = ೧೨೦ | deliveries4 = ೬೨೪ | wickets4 = ೧೨ | bowl avg4 = ೪೨.೩೩ | fivefor4 = 0 | tenfor4 = n/a | best bowling4 = ೨/೧೬ | catches/stumpings4 = ೧೬/– | date = ೧ ಜೂನ್ | year = ೨೦೧೭ | source = http://www.espncricinfo.com/india/content/player/398439.html ESPNCricinfo }} '''ಕರುಣ್ ಕಲಾಧರಣ ನಾಯರ್''', ಓರ್ವ ಭಾರತೀಯ [[ಕ್ರಿಕೆಟ್]] ಆಟಗಾರ. ಇವರು ಬಲಗೈ ಮದ್ಯ ಕ್ರಮಾಂಕದ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಸ್ಪಿನ್ ಬೌಲರ್. [[ರಣಜಿ ಟ್ರೋಫಿ|ರಣಜಿ ಟ್ರೋಫೀ]]‌‌ಯಲ್ಲಿ [[ಕರ್ನಾಟಕ]] ತಂಡಕ್ಕೆ ಆಡುತ್ತಾರೆ. [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ [[ಕಿಂಗ್ಸ್ ೧೧ ಪಂಜಾಬ್]] ತಂಡದ ಪರ ಆಡುತ್ತಾರೆ.<ref>https://sports.ndtv.com/cricket/players/1708-karun-nair-playerprofile{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಆರಂಭಿಕ ಜೀವನ == ಕರುಣ್ ನಾಯರ್ರವರು ಡಿಸೆಂಬರ್ ೦೬, ೧೯೯೧ ರಂದು [[ರಾಜಸ್ಥಾನ]]ದ [[ಜೋಧಪುರ್]] ನಗರದಲ್ಲಿ ಕಲಾಧರ್ ಹಾಗು ಪ್ರೇಮಾ ನಾಯರ್ ದಂಪತಿಗೆ ಜನಿಸಿದರು. ಇವರ ತಂದೆ ಕಲಾಧರ್ ಒರ್ವ ತಾಂತ್ರಿಕ ಇಂಜಿನಿಯರ್ ಹಾಗು ತಾಯಿ ಪ್ರೇಮಾ ನಾಯರ್ ಒರ್ವ ಶಿಕ್ಷಕಿ.೨೦೧೩-೧೪ರ ರಣಜಿ ಕ್ರಿಕೆಟ್ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಪಾದಾರ್ಪಣೆ ಮಾಡಿದರು. ೨೦೧೪-೧೫ರ ರಣಜಿ ಟ್ರೋಫೀ ಫೈನಲ್ ಪಂದ್ಯದಲ್ಲಿ ೩೨೮ ರನ್ ಕಲೆಹಾಕಿ ಕರ್ನಾಟಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಮೂಲಕ ತ್ರಿಶತಕ ಬಾರಿಸಿದ ಎರಡನೇ ಕನ್ನಡಿಗ ಹಾಗೂ ೧೯೪೬-೪೭ರಿಂದ ಫೈನಲ್‍ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೈನಲ್‍ನಲ್ಲಿ ಓರ್ವ ಆಟಗಾರ ಗಳಿಸಿದ ಅತೀ ಹೆಚ್ಚು ರನ್ ಎಂಬ ದಾಖಲೆಯನ್ನು ಬರದಿದ್ದಾರೆ.<ref>https://www.firstpost.com/firstcricket/sports-news/india-vs-england-karun-nairs-ability-to-play-the-ball-late-makes-him-an-integral-part-of-virat-kohlis-plans-4833351.html</ref><ref>http://www.espncricinfo.com/series/8050/scorecard/776183/mysore-vs-tamil-nadu-final-ranji-trophy-2014-15</ref><ref>https://www.indiatoday.in/sports/cricket/story/karun-nair-india-test-squad-vs-england-349798-2016-11-02</ref> == ವೃತ್ತಿ ಜೀವನ == === ಐಪಿಎಲ್ ಕ್ರಿಕೆಟ್ === ಏಪ್ರಿಲ್ ೦೪, ೨೦೧೩ರಂದು ಬೆಂಗಳೂರಿನ [[ಎಂ ಚಿನ್ನಸ್ವಾಮಿ ಕ್ರೀಡಾಂಗಣ]]ದಲ್ಲಿ ನಡೆದ ೦೨ನೇ [http://www.iplt20.com ಐಪಿಎಲ್] ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ [[ರಾಯಲ್ ಚಾಲೆಂಜರ್ಸ್ ಬೆಂಗಳೂರು]] ತಂಡದಿಂದ [[ಇಂಡಿಯನ್ ಪ್ರೀಮಿಯರ್ ಲೀಗ್]]ನಲ್ಲಿ ಪಾದಾರ್ಪಣೆ ಮಾಡಿದರು.<ref>https://www.cricbuzz.com/live-cricket-scorecard/11867/royal-challengers-bangalore-vs-mumbai-indians-2nd-match-indian-premier-league-2013</ref> === ಅಂತರರಾಷ್ಟ್ರೀಯ ಕ್ರಿಕೆಟ್ === ಜೂನ್ ೧೧, ೨೦೧೬ರಲ್ಲಿ ಹರಾರೆಯಲ್ಲಿ [[ಜಿಂಬಾಬ್ವೆ]] ವಿರುದ್ಧ ನಡೆದ ಮೊದಲನೇ ಏಕದಿನ ಪಂದ್ಯದ ಮೂಲಕ ಕರುಣ್‌‌ರವರು ಅಂತರರಾಷ್ಟ್ರೀಯ [[ಕ್ರಿಕೆಟ್]] ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೨೬, ೨೦೧೬ರಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ [[ಇಂಗ್ಲೆಂಡ್]] ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ [[ಕ್ರಿಕೆಟ್]]ಗೆ ಪಾದಾರ್ಪನೆ ಮಾಡಿದರು.<ref>https://www.cricbuzz.com/live-cricket-scorecard/16607/zimbabwe-vs-india-1st-odi-india-tour-of-zimbabwe-2016</ref><ref>https://www.cricbuzz.com/live-cricket-scorecard/16870/india-vs-england-3rd-test-england-tour-of-india-2016-17</ref>ಡಿಸೆಂಬರ್ ೧೬, ೨೦೧೬ರಲ್ಲಿ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ [[ಇಂಗ್ಲೆಂಡ್]] ವಿರುದ್ಧ ನಡೆದ ಐದನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿವ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌‍ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.<ref>https://www.cricbuzz.com/live-cricket-scorecard/16872/ind-vs-eng-5th-test-england-tour-of-india-2016-17</ref><ref>https://www.news18.com/cricketnext/videos/karun-nair-second-indian-to-score-300-in-tests-1325040.html</ref><ref>http://www.espncricinfo.com/story/_/id/18309739/karun-nair-joins-virender-sehwag-india-300-club</ref><ref>https://www.mapsofindia.com/my-india/cricket/karun-nair-second-indian-cricketer-to-score-300</ref><ref>https://www.theguardian.com/sport/2016/dec/19/india-england-fifth-test-day-four-match-report-karun-nair</ref> == ಪಂದ್ಯಗಳು == *ಟೆಸ್ಟ್ ಕ್ರಿಕೆಟ್ : '''೦೬''' ಪಂದ್ಯಗಳು<ref>https://www.cricbuzz.com/profiles/8257/karun-nair</ref><ref>http://www.espncricinfo.com/india/content/player/398439.html</ref> *ಏಕದಿನ ಕ್ರಿಕೆಟ್ : '''೦೨''' ಪಂದ್ಯಗಳು *ಐಪಿಎಲ್ ಕ್ರಿಕೆಟ್ : '''೬೮''' ಪಂದ್ಯಗಳು === ದ್ವಿಶತಕಗಳು === *ಟೆಸ್ಟ್ ಪಂದ್ಯಗಳಲ್ಲಿ : '''೦೧''' === ಶತಕಗಳು === *ಟೆಸ್ಟ್ ಪಂದ್ಯಗಳಲ್ಲಿ : '''೦೧''' === ಅರ್ಧ ಶತಕಗಳು === *ಐಪಿಎಲ್ ಪಂದ್ಯಗಳಲ್ಲಿ : '''೧೦''' == ಸಾಧನೆಗಳು == *ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌‍ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ.<ref>https://timesofindia.indiatimes.com/sports/cricket/england-in-india-2016/india-v-england-5th-test-karun-nair-becomes-second-indian-to-score-300-in-tests/articleshow/56065385.cms</ref> *ರಣಜಿ ಟ್ರೋಫೀಯಲ್ಲಿ ತ್ರಿಶತಕ ಬಾರಿಸಿದ ಎರಡನೇ ಕನ್ನಡಿಗ. *೧೯೪೬-೪೭ರಿಂದ ರಣಜಿ ಟ್ರೋಫೀ ಫೈನಲ್‍ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ.<ref>https://www.thehindu.com/sport/cricket/karun-nair-first-batsman-in-68-years-to-score-a-triple-century-in-ranji-final/article6978797.ece</ref> *ರಣಜಿ ಟ್ರೋಫೀ ಪೈನಲ್‍ನಲ್ಲಿ ಓರ್ವ ಆಟಗಾರ ಗಳಿಸಿದ ಅತೀ ಹೆಚ್ಚು ರನ್.<ref>http://www.espncricinfo.com/magazine/content/story/149428.html</ref> == ಉಲ್ಲೇಖಗಳು == {{reflist}} <references/> {{Interwikineeded}} [[ವರ್ಗ:ಕ್ರಿಕೆಟ್ ಆಟಗಾರ]] [[ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು]] [[ವರ್ಗ:ಆಳ್ವಾಸ್ ವಿಕಿಪೀಡಿಯಾ ಆಸೋಸಿಯೇಶನ್]] 7b8smb6u954bdao5vng4w92g9v4uqmb ಕಥಾ (ಎನ್.ಜಿ.ಒ) 0 115426 1372435 1340589 2026-04-29T20:33:53Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372435 wikitext text/x-wiki {{Infobox company | name = ಕಥಾ | logo = KATHA Logo.jpg | logo_size = 160px | type = | founder = ಗೀತಾ ಧರ್ಮರಾಜನ್<ref>https://www.linkedin.com/in/geetadharmarajan/?originalSubdomain=in</ref> | area_served = | key_people = ಗೀತಾ ಧರ್ಮರಾಜನ್ (ಅಧ್ಯಕ್ಷರು) | industry = [[Publishing]], [[community development]], [[Child welfare]], [[Education]]. | products = Books | revenue = | operating_income = | net_income = | num_employees = | parent = | subsid = | footnotes = | foundation = ೧೯೮೮ | location_city = ದೆಹಲಿ | location_country = ಭಾರತ | homepage = [http://www.katha.org Katha] }} ==ಕಥಾ (ಎನ್.ಜಿ.ಒ)== ಕಥಾ ದೆಹಲಿ ಮೂಲದ ನೋಂದಾಯಿತ ಲಾಭರಹಿತ ಮತ್ತು [[ಸರ್ಕಾರೇತರ ಸಂಸ್ಥೆ|ಸರ್ಕಾರೇತರ ಸಂಸ್ಥೆಯಾಗಿದ್ದು]] ಅದು ಸಮುದಾಯ ಅಭಿವೃದ್ಧಿ, ಮಕ್ಕಳ ಕಲ್ಯಾಣ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು [[:en:Geeta Dharmarajan|ಗೀತಾ ಧರ್ಮರಾಜನ್]] ೧೯೮೮ ರಲ್ಲಿ ಸ್ಥಾಪಿಸಿದರು. ಇದು ನಗರ ಪುನರುತ್ಥಾನ ಮತ್ತು ಶಿಕ್ಷಣದಲ್ಲಿ ತಳಮಟ್ಟದ ಕೆಲಸಗಳನ್ನು ಸಂಪರ್ಕಿಸುತ್ತದೆ. ಇದು ಸಾಂಪ್ರದಾಯಿಕವಲ್ಲದ ಶಾಲೆಯಾದ ಕೈಟ್ಸ್ (ಕಥಾ ಮಾಹಿತಿ ತಂತ್ರಜ್ಞಾನ ಮತ್ತು ಇ-ಕಾಮರ್ಸ್ ಶಾಲೆ) ಯನ್ನು ನಡೆಸುತ್ತಿದೆ. ಇದು [[ದೆಹಲಿ|ದೆಹಲಿಯ]] ಗೋವಿಂದಪುರಿಯ ಕೊಳೆಗೇರಿ ಪ್ರದೇಶದ ೩೦೦೦ ಮಕ್ಕಳಿಗೆ ಮಾಹಿತಿ ಮತ್ತು ಸಂವಹನ ಕೌಶಲ್ಯವನ್ನು ಒದಗಿಸುತ್ತದೆ.<ref>https://katha.org/</ref> ಕಥಾ ಮಕ್ಕಳಿಗಾಗಿ ಪುಸ್ತಕಗಳನ್ನು ಪ್ರಕಟಿಸುತ್ತದೆ. ಇದರಲ್ಲಿ ಹೆಚ್ಚಾಗಿ ಭಾರತೀಯ ಜಾನಪದ ಮತ್ತು [[ಪುರಾಣ|ಪುರಾಣಗಳ]] ಕಥೆಗಳು ಸೇರಿವೆ. ಇದು ಇಪ್ಪತ್ತೊಂದು ಪ್ರಾದೇಶಿಕ ಭಾರತೀಯ ಭಾಷೆಗಳಿಂದ ಕಥೆಗಳನ್ನು ಇಂಗ್ಲಿಷ್ ಮತ್ತು ಹಿಂದಿಗೆ ಅನುವಾದಿಸುತ್ತದೆ ಮತ್ತು ಇಂದು ಇದು ಭಾರತೀಯ ಅನುವಾದ ಪ್ರಕಾರದಲ್ಲಿ ಪ್ರಮುಖ ಹೆಸರು ಪಡೆದಿದೆ. ==ಗುರಿ== ಮಕ್ಕಳು ಶಿಕ್ಷಣದ ಮೂಲಕ ಅಧಿಕಾರ ಪಡೆದರೆ ತಮ್ಮ ಸಮುದಾಯಕ್ಕೆ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂಬ ಏಕಾಂತ ಗುರಿಯಿಂದ ಕಥಾ ಧ್ಯೇಯಕ್ಕೆ ಆವೇಗವಿದೆ.<ref>https://www.linkedin.com/in/katha-india-64aabb84/?originalSubdomain=in{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ==ಕೆಲಸಗಳು== ಕಥಾ ದೆಹಲಿಯಲ್ಲಿ ಸುಮಾರು ೯೬ ಶಾಲೆಗಳನ್ನು ಸ್ಥಾಪಿಸಿದೆ. ಸ್ವಯಂಸೇವಕರ ಮತ್ತು ಬುದ್ಧಿಜೀವಿಗಳ ದೊಡ್ಡ ತಂಡದೊಂದಿಗೆ ಕಥಾ ಕೆಲಸ ಮಾಡುತ್ತದೆ. ಈ ಶಾಲೆಗಳಲ್ಲಿ ಹೆಚ್ಚಿನವು ನಗರ ಕೊಳೆಗೇರಿಗಳಲ್ಲಿವೆ. ಅಲ್ಲಿ ೭೦೦೦ ಕ್ಕೂ ಹೆಚ್ಚು ದೀನದಲಿತ ಮಕ್ಕಳು [[ಶಿಕ್ಷಣ|ಶಿಕ್ಷಣಕ್ಕೆ]] ಪ್ರವೇಶ ಪಡೆಯುತ್ತಾರೆ.<ref>[https://www.thehindu.com/todays-paper/tp-features/tp-metroplus/a-katha-of-success/article2238518.ece ದಿ ಹಿಂದು ಪತ್ರಿಕೆಯ ವರದಿ]</ref> ಇದು ಮಕ್ಕಳನ್ನು ಗುರುತಿಸುವ ಕಟ್ಟಡಗಳಲ್ಲಿ ಕಥೆಗಳನ್ನು ಕಾರ್ಯಗತಗೊಳಿಸುತ್ತದೆ ಮತ್ತು ಹೊಸ ತಲೆಮಾರಿನ ಮಕ್ಕಳನ್ನು ರಚಿಸಲು ಭಾರತದಲ್ಲಿ ಕಥೆಗಳನ್ನು ಹೇಳುವ ಅವಶ್ಯಕತೆಯಿದೆ ಎಂದು ನಂಬುತ್ತದೆ. ಇದು ಕಥಾ ಎನ್.ಜಿ.ಒ ದ ಸಾಂಸ್ಕೃತಿಕ ಪ್ರತಿರೋಧವಾಗಿದ್ದು ಪ್ರಕಾಶನ ವಿಭಾಗವಾದ [https://en.wikipedia.org/wiki/Katha_Books ಕಥಾ ಬುಕ್ಸ್] ಮೂಲಕ ೧೯೮೯ ರಿಂದ ಭಾರತೀಯ ಸಾಹಿತ್ಯವನ್ನು ಭಾಷಾಂತರಿಸುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ೨೦೦೧ ರಲ್ಲಿ ಇದು [[ನವದೆಹಲಿ|ನವದೆಹಲಿಯ]] ಗೋವಿಂದಪುರಿಯಲ್ಲಿ ಸಾಂಪ್ರದಾಯಿಕವಲ್ಲದ ಶಾಲೆಯಾದ ಕೈಟ್ಸ್ (ಕಥಾ ಮಾಹಿತಿ ತಂತ್ರಜ್ಞಾನ ಮತ್ತು ಇ-ಕಾಮರ್ಸ್ ಶಾಲೆ)ಯನ್ನು ರಚಿಸಿತು. [https://en.wikipedia.org/wiki/BT_Group ಬ್ರಿಟಿಷ್ ಟೆಲಿಕಾಂನ] ಜಂಟಿ ಉಪಕ್ರಮದಲ್ಲಿ ಬಡ ಸಮುದಾಯಗಳ 3000 ಮಕ್ಕಳಿಗೆ ಮಾಹಿತಿ ಮತ್ತು ಸಂವಹನ ಕೌಶಲ್ಯವನ್ನು ಒದಗಿಸುತ್ತದೆ.<ref>{{Cite web |url=https://csrbox.org/India_organization_Delhi-Katha_1310 |title=ಆರ್ಕೈವ್ ನಕಲು |access-date=2019-06-23 |archive-date=2019-06-23 |archive-url=https://web.archive.org/web/20190623042712/https://csrbox.org/India_organization_Delhi-Katha_1310 |url-status=dead }}</ref> ಮಾರ್ಚ್ ೨೦೦೯ ರಲ್ಲಿ ಕಥಾ ತನ್ನ ವಿವಿಧ ಸಮುದಾಯ ಕೇಂದ್ರಗಳಲ್ಲಿ ಅಡುಗೆ, ಟೈಲರಿಂಗ್ ಮತ್ತು ಬೋಧನೆಯಂತಹ ಕೌಶಲ್ಯಗಳನ್ನು ತರಬೇತಿ ಮಾಡುವ ಮೂಲಕ ಮಹಿಳೆಯರಿಗಾಗಿ ಹಲವಾರು ಆದಾಯ ಉತ್ಪಾದನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ೧೫ ಮಹಿಳಾ ಸಮುದಾಯದ ಮುಖಂಡರಿಗೆ 'ದಿಲ್ಲಿ ಕಿ ಶಾನ್' (ಪ್ರೈಡ್ ಆಫ್ ದೆಹಲಿ) ಪ್ರಶಸ್ತಿಗಳನ್ನು ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿಯ ಮುಖ್ಯಮಂತ್ರಿ [[ಶೀಲಾ ದಿಕ್ಷಿತ್|ಶೀಲಾ ದೀಕ್ಷಿತ್]]: "ಕಡಿಮೆ ಸವಲತ್ತು ಪಡೆದ ಮಹಿಳೆಯರನ್ನು ಮುಂಚೂಣಿಗೆ ತರಲು ದೆಹಲಿ ಸರ್ಕಾರಕ್ಕಿಂತಲೂ ಕಥಾ ಉತ್ತಮ ಕೆಲಸ ಮಾಡುತ್ತಿದ್ದೆ ಎಂದು ನಾನು ಭಾವಿಸುತ್ತೇನೆ" ಎಂದು ಅಭಿಪ್ರಾಯಪಟ್ಟರು. == ಉಲ್ಲೇಖಗಳು == {{Reflist}} == ಉಲ್ಲೇಖಗಳು == {{Interwikineeded}} [[ವರ್ಗ:ಸಮಾಜ ಸೇವೆ]] [[ವರ್ಗ:ಶಿಕ್ಷಣ]] pwu370vh344msrd57jxa5nb8rjujx0j ಕಲ್ಲುರ್ಟಿ 0 117145 1372451 1341605 2026-04-30T00:18:55Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1372451 wikitext text/x-wiki [[ಚಿತ್ರ:Kallurti Kola at Mangaluru 1.jpg|thumb|ಮಂಗಳೂರಿನಲ್ಲಿ ಕಲ್ಲುರ್ಟಿ ನೇಮ]] '''ಕಲ್ಲುರ್ಟಿ''' ಎಂಬುದು [[ಕರ್ನಾಟಕ|ಕರ್ನಾಟಕದ]] [[ದಕ್ಷಿಣ ಕನ್ನಡ|ದಕ್ಷಿಣ ಭಾಗದ]] [[ತುಳುನಾಡು|ತುಳುನಾಡಿನಲ್ಲಿ]] [[ಭೂತಾರಾಧನೆ|ಭೂತಾರಾಧನೆಯ]] ಸಮಯದಲ್ಲಿ ಆರಾಧಿಸಲ್ಪಡುವ ಒಂದು ಹೆಣ್ಣು ದೈವ. ಕಲ್ಲುರ್ಟಿಯನ್ನು ಕಾಳಮ್ಮ ಎಂದೂ ಕರೆಯುತ್ತಾರೆ.<ref>https://www.facebook.com/media/set/?set=a.1513565582096178.1073742159.244627675656648&type=3</ref> ಇವಳ ಸಹೋದರ ಬೀರು ಕಲ್ಕುಡ. ಇವರಿಬ್ಬರೂ [[ಅವಳಿ ಜವಳಿ(ಜನಿಸುವಿಕೆ)|ಅವಳಿ]] ಮಕ್ಕಳು. ಇವರು ಕೆಲ್ಲತ್ತ ಮಾರ್ನಾಡು ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಶಂಭು ಕಲ್ಕುಡ ಹಾಗೂ ತಾಯಿ ಇವರದಿ. ==ಹೆಸರಿನ ಉಗಮ== ಕಲ್ಲುರ್ಟಿ ಹಾಗೂ ಕಲ್ಕುಡ ಇಬ್ಬರೂ ಕಲ್ಲುಕುಟಿಗರಾಗಿದ್ದರು (ಶಿಲ್ಪಿಗಳು). "ಕಲ್ಲು ಕುಟ್ಟಿ" ಎಂಬ ಎರಡು ಪದಗಳು ಸೇರಿ ಕಲ್ಲುರ್ಟಿ ಎಂಬ ಹೆಸರು ಬಂತು. ==ಹಿನ್ನೆಲೆ== ಕಲ್ಲುರ್ಟಿಯ ತಾಯಿಯಾದ ಇವರದಿ, ಕಾಳಮ್ಮ ಹಾಗೂ ಬೀರುವಿನ ಗರ್ಭಿಣಿಯಾಗಿರುವಾಗ ತಂದೆ ಶಂಭು ಕಲ್ಕುಡನಿಗೆ ಬೆಳಗೊಳದ ಅರಸರು ಓಲೆಯನ್ನು ಕಳಿಸಿ ಬರಹೇಳುತ್ತಾರೆ.<ref>https://kannada.news18.com/news/mangaluru/tulu-nadu-kalkuda-kallurti-daiva-amazing-history-of-daivaradhane-lw18-939052.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಅತ್ಯುತ್ತಮ ಶಿಲ್ಪಿಯಾದ ಕಲ್ಕುಡನಿಗೆ [[ಗೊಮ್ಮಟೇಶ್ವರ ಪ್ರತಿಮೆ|ಗೊಮ್ಮಟೇಶ್ವರನ ವಿಗ್ರಹ]] ರಚಿಸುವ ಕಾಯ೯ವಹಿಸುತ್ತಾರೆ. ಸಂಬು ಕಲ್ಕುಡನ್ನು ತನಗೆ ವಹಿಸಿದ ಕಾರ್ಯವನ್ನು ಆರಂಭಿಸುತ್ತಾನೆ.<ref>ಜಾನಪದ ಶೋಧ, ಪ್ರೊ.ಎ. ವಿ. ನಾವಡ, ಅಸ್ಮಿತೆ ಪ್ರಕಾಶನ ಮಂಗಳೂರು, ಪ್ರಥಮ ಮುದ್ರಣ ೨೦೧೫, ಪು. ೬೬೫</ref> ಕೆಲವು ಸಮಯದ ನಂತರ ಇರವದಿ ಅವಳಿ ಮಕ್ಕಳಿಗೆ ಜನ್ಮನೀಡುತ್ತಾಳೆ. ಎರಡು ಮಕ್ಕಳೂ ತಮ್ಮ ತಂದೆಯ ಗೈರುಹಾಜರಿಯಲ್ಲಿ ಬೆಳೆಯುತ್ತಾರೆ. [[ಚಿತ್ರ:Kalkuda Kallurti Kola at Mangaluru 7.jpg|thumb|ಕಲ್ಲುರ್ಟಿ ಕಲ್ಕುಡ ಕೋಲ]] ಒಂದು ದಿನ, ಬೀರು ಕಲ್ಕುಡ ಇತರ ಮಕ್ಕಳೊಂದಿಗೆ ಆಟವಾಡುತ್ತಿರುವಾಗ, ಅವನ ಒಬ್ಬ ಗೆಳೆಯ ಬೀರು ಕಲ್ಕುಡನೊಂದಿಗೆ ತನ್ನ ತಂದೆಯ ಕುರಿತು ಪ್ರಶ್ನಿಸುತ್ತಾನೆ. ಇದರಿಂದ ಕೋಪಗೊಂಡ ಬೀರು ತನ್ನ ಮನೆಸೇರಿ ತಾಯಿಗೆ ಇದೇ ಪ್ರಶ್ನೆ ಮಾಡುತ್ತಾನೆ. ತಾಯಿಯಿಂದ ತನ್ನ ತಂದೆ ರಾಜ ಕಾರ್ಯ ನಿರ್ವಹಿಸಲು [[ಶ್ರವಣಬೆಳಗೊಳ|ಬೆಳಗೊಳಕ್ಕೆ]] ಹೋದವರು ಮರಳಿ ಬರಲಿಲ್ಲವೆಂಬ ವಿಚಾರ ತಿಳಿದು ತಂದೆಯನ್ನು ಹುಡುಕಲು ಹೊರಡುತ್ತಾನೆ. ಒಂದು ದಿನ ಶಂಭು ಕಲ್ಕುಡ ತನ್ನ ಕಾರ್ಯವನ್ನು ಮುಗಿಸಿ ಕೆರೆಯ ಬಳಿ ವಿಶ್ರಾಂತಿ ಮಾಡುತ್ತಿರುವ ವೇಳೆಗೆ ಬೀರು ಅದೇ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾನೆ. ಬೀರುವನ್ನು ಗಮನಿಸಿದ ಶಂಭು ಅವನ ಬಗ್ಗೆ ವಿಚಾರಿಸುತ್ತಾನೆ. ಬೀರು ಅವರಿಗೆ ನಮಸ್ಕರಿಸಿ "ನಾನು ನನ್ನ ತಂದೆಯನ್ನು ಹುಡುಕುತ್ತ ಹೊರಟಿದ್ದೇನೆ " ಎಂದು ಹೇಳುತ್ತಾನೆ. ಬೀರು ತನ್ನ ತಂದೆ ತಾಯಿಯ ಬಗ್ಗೆ ಹೇಳಿದಾಗ ಅವರಿಬ್ಬರೂ ತಂದೆ-ಮಗನೆಂದು ಅರಿವಾಗುತ್ತದೆ. ಬೀರು ತನ್ನ ತಂದೆಯೊಂದಿಗೆ ಅವನ ರಚನೆಗಳನ್ನು ನೋಡುವ ಆಸೆ ವ್ಯಕ್ತಪಡಿಸುತ್ತಾನೆ. ಬೆಳಗೊಳದಲ್ಲಿ ರಚಿಸಿದ ಶಿಲ್ಪಾಕೃತಿಯನ್ನು ನೋಡಿದೊಡನೆ ಬೀರು ಆ ಶಿಲ್ಪಾಕೃತಿಗಳಲ್ಲಿರುವ ತಪ್ಪುಗಳನ್ನು ಗುರುತಿಸುತ್ತಾನೆ. ಬೀರುವಿನ ಮಾತುಗಳನ್ನು ಕೇಳಿ ತನ್ನ ತಪ್ಪಿಗೆ ಅರಸರು ತನಗೆ ಮರಣ ದಂಡನೆ ವಿಧಿಸುವರು ಎಂಬ ಭಯದಲ್ಲಿ ಶಂಭು ಕಲ್ಕುಡ ತನ್ನ ಜೀವ ತಾನೇ ತೆಗೆದುಕೊಳುತ್ತಾನೆ.<ref>https://www.academia.edu/31344108/The_amazing_story_behind_Kallurti_and_Kallkuda_bhuta_worship_Mobile</ref> ತಂದೆಯ ಸಾವಿನಿಂದ ನೊಂದ ಬೀರು ತಂದೆಯ ಉಪಕರಣಗಳೊಂದಿಗೆ [[ತುಳುನಾಡು|ತುಳುನಾಡಿ]]ಗೆ ಹಿಂದಿರುಗುತ್ತಾನೆ. ವರ್ಷಗಳು ಕಳೆಯುತ್ತವೆ, ಬೀರು ತನ್ನ ತಂದೆಯನ್ನು ಮೀರಿ ಕೀರ್ತಿಗಳಿಸುತ್ತಾನೆ. ಬೀರುವಿನ ಸಾಧನೆಗಳ ಬಗ್ಗೆ ಕೇಳಿದ [[ಕಾರ್ಕಳ|ಕಾರ್ಕಳದ]] '''ರಾಜ ಭೈರಾ''' ಬೀರುವನ್ನು ಆಸ್ಥಾನಕ್ಕೆ ಬರಲು ಹೇಳಿ ಅವನಿಗೆ [[ಸಾವಿರ ಕಂಬದ ಬಸದಿ]], [[ಗೊಮ್ಮಟೇಶ್ವರ ಪ್ರತಿಮೆ, ಕಾರ್ಕಳ|ಗೊಮ್ಮಟಸ್ವಾಮಿಯ ವಿಗ್ರಹಗಳನ್ನು]] ಹಾಗೂ ಇತರ ಶಿಲ್ಪಾಕೃತಿಗಳನ್ನು ನಿಮಿ೯ಸಲು ಆದೇಶಿಸುತ್ತಾನೆ. ರಾಜನ ಆಜ್ಞೆಯಂತೆ ವಹಿಸಿದ ಕಾರ್ಯವನ್ನು ಬೀರು ಕುಶಲವಾಗಿ ಪೂರೈಸುತ್ತಾನೆ. ಆತನ ಕೆಲಸದಿಂದ ಪ್ರಸನ್ನನಾದ ರಾಜ ಭೈರಾ ಅವನ ಬಲಗೈ ಹಾಗೂ ಎಡಗಾಲಿಗೆ ಬೆಳ್ಳಿಯ ಕಡಗವನ್ನು ಬಹುಮಾನವಾಗಿ ಹಾಕುವುದಾಗಿ ಹೇಳುತ್ತಾನೆ. ಮರುದಿನ ಮರಳಿದ ಬೀರು ಬಹುಮಾನ ತೆಗೆದುಕೊಳ್ಳಲು ಹೋದಾಗ ರಾಜನು " ನನ್ನ ರಾಜ್ಯದಲ್ಲಿ ನೀನು ಮಾಡಿದ ಕೆಲಸವನ್ನು ಇನ್ನೊಂದು ರಾಜ್ಯದಲ್ಲಿ ಮಾಡಲು ನಾನು ಬಿಡಲಾರೆ" ಎಂದು ಹೇಳಿ ಚಾಚಿದ್ದ ಬೀರುವಿನ ಬಲಗೈ ಹಾಗೂ ಎಡಗಾಲನ್ನು ಕಡಿಸುತ್ತಾನೆ. ಈ ರೀತಿ ಅಪಮಾನಗೊಂಡ ಬೀರು ತನಗೆ ವಂಚನೆಯಾದ ರಾಜ್ಯದ ನೀರನ್ನು ಸಹ ಮುಟ್ಟಲಾರೆ ಎಂದು ಅಲ್ಲಿಂದ ಹೊರಟು ಬಿಡುತ್ತಾನೆ. ನಂತರ [[ವೇಣೂರು]] ತಲುಪಿದ ಕಲ್ಕುಡ ತನ್ನ ಒಂದು ಕೈ ಹಾಗೂ ಕಾಲಿನಲ್ಲೇ ಗೊಮ್ಮಟನ ವಿಗ್ರಹವನ್ನು ಮಾಡುತ್ತಾನೆ. ವರ್ಷ ಕಳೆದರೂ ಸಹೋದರ ಹಿಂತಿರುಗಿ ಬರದಿದ್ದದ್ದನ್ನು ಕಂಡು ಕಾಳಮ್ಮ ಚಿಂತೆಗೀಡಾಗುತ್ತಾಳೆ. ತಾನೇ ಅವನನ್ನು ಹುಡುಕಲು ಹೊರಡುತ್ತಾಳೆ. ಒಂದು ಚೀಲದಲ್ಲಿ ತನಗೆ ಹಾಗೂ ಬೀರುವಿಗೆ ಆಹಾರವನ್ನು ತೆಗೆದುಕೊಂಡಿರುತ್ತಾಳೆ. ಕೊನೆಗೆ ಅವಳಿಗೆ ಕೈ ಕಾಲು ಕಳೆದುಕೊಂಡು ನರಳಾಡುವ ಸ್ಥಿತಿಯಲ್ಲಿದ್ದ ಬೀರು ಸಿಕ್ಕುತ್ತಾನೆ. ಅವನನ್ನು ಕಂಡು ಖೇದಗೊಂಡ ಕಾಳಮ್ಮನಿಗೆ ಬೀರು ತನ್ನೆಲ್ಲಾ ಕಥೆಯನ್ನು ಹೇಳುತ್ತಾನೆ. ಅವರಿಬ್ಬರೂ ಸೇರಿ ರಾಜ ಭೈರನ ಮೇಲೆ ಸೇಡು ತೀರಿಸಿಕೊಳ್ಳಲು ಸಿರ್ಧರಿಸುತ್ತಾರೆ. ಬೀರು ಹಾಗೂ ಕಾಳಮ್ಮ ಅಲ್ಲೇ ಇದ್ದ ನದಿಯಲ್ಲಿ ಸ್ನಾನ ಮಾಡಿ, ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುತ್ತಾರೆ. ನಂತರ ಅಲ್ಲಿದ್ದ ಬಾವಿಗೆ ಇಬ್ಬರು ಹಾರಿ ಪ್ರಾಣ ಬಿಡುತ್ತಾರೆ. ಅವರು ಅಲ್ಲಿನ ದೇವರ ಕೃಪೆಯಿಂದ ಬಾವಿಯಿಂದ ಮಾಯವಾಗಿ ದೈವಿಕ ಶಕ್ತಿ ಪಡೆಯುತ್ತಾರೆ. ನಂತರ ರಾಜ ಭೈರನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ಅವನನ್ನು ರಾಜ್ಯ ವಂಚಿತನನ್ನಾಗಿ ಮಾಡುತ್ತಾರೆ. ಕೊನೆಗೆ ರಾಜ ಭೈರನು ಬೀರು ಮತ್ತು ಕಾಳಮ್ಮನಲ್ಲಿ ಕ್ಷಮೆ ಕೇಳಿ, ಅವರನ್ನು ನಂಬುವುದಾಗಿ ಹೇಳುತ್ತಾನೆ. ಆ ಇಬ್ಬರೇ ಮುಂದೆ ಕಲ್ಲುರ್ಟಿ ಹಾಗೂ ಕಲ್ಕುಡ ದೈವಗಳಾಗುತ್ತಾರೆ.<ref>https://kannada.news18.com/photogallery/state/kallurti-is-the-one-of-the-famous-daiva-in-tulunadu-which-is-the-worshiped-in-every-home-akd-983598.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಮೋಸ== ವರ್ಷ ಕಳೆದಂತೆ ರಾಜ ಭೈರನಿಗೆ ಕಲ್ಲುರ್ಟಿ ಹಾಗೂ ಕಲ್ಕುಡರ ಆರಾಧನೆಯಲ್ಲಿ ಅನಾಸಕ್ತಿ ಬೆಳೆಯುತ್ತದೆ. ಅವನು ಅವರಿಗೆ ನೀಡುವ ಆಹಾರದಲ್ಲಿ ವಿಷ ಬೆರೆಸಲು ನಿರ್ಧರಿಸುತ್ತಾನೆ. ಆದರೆ ಈ ವಿಷಯ ದೈವಗಳಿಗೆ ತಿಳಿದು, ಅವು ರಾಜ ಭೈರನ ಕುಟುಂಬದವರೇ ಆ ಆಹಾರವನ್ನು ತಿನ್ನುವಂತೆ ಮಾಡುತ್ತವೆ. ರಾಜ ಭೈರವ ಪುನಃ ದೈವಗಳಲ್ಲಿ ಕ್ಷಮೆ ಕೇಳಿ ತನ್ನ ಕುಟುಂಬವನ್ನು ಉಳಿಸಿಕೊಡುವಂತೆ ಕೇಳಿಕೊಳ್ಳುತ್ತಾನೆ. ನಂತರ ದೈವಗಳು ಅವನಲ್ಲಿ ಈ ತಪ್ಪು ಪನರಾವರ್ತನೆಯಾಗದಂತೆ ಭಾಷೆ ತೆಗುದುಕೊಂಡು ಅವನನ್ನು ಕ್ಷಮಿಸುತ್ತವೆ. ಈ ದೃಶ್ಯವನ್ನು ಇಂದೂ ಕೋಲದ ಸಮಯದಲ್ಲಿ ತೋರಿಸಲಾಗುತ್ತದೆ. ಕಲ್ಲುರ್ಟಿಗೆ ಆಹಾರವನ್ನು ನೀಡುವಾಗ ಅದನ್ನು ಬೇರೆ ೩-೪ ಮಕ್ಕಳಿಗೆ ತಿನ್ನಿಸಿ ಅದರಲ್ಲಿ ಬೇರೆ ಏನೂ ಮಿಶ್ರಿತವಾಗಿಲ್ಲವೆಂದು ಖಚಿತಪಡಿಸಿಕೊಂಡು ನಂತರ ದೈವಕ್ಕೆ ನೀಡಲಾಗುತ್ತದೆ. ==ಪನೋಲಿಬೈಲು ಕಲ್ಲುರ್ಟಿ== ಕಲ್ಲುರ್ಟಿ ದೈವಸ್ಥಾನಕ್ಕೆ [[ಬಂಟ್ವಾಳ|ಬಂಟ್ವಾಳ ತಾಲೂಕಿನ]] ಪಣೋಲಿಬೈಲು ಕ್ಷೇತ್ರ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.<ref>http://shreekshethrapanolibail.com/</ref> ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ಹರಕೆ ಸಲ್ಲಿಸಲೆಂದೇ ಬರುತ್ತಾರೆ. ಕಲ್ಲುರ್ಟಿ ದೈವಕ್ಕೆ ‘ಅಗೇಲು ಸೇವೆ’ ಬಲುಪ್ರಿಯ. [[ಚಿತ್ರ:Worships Kallurti Daiva.jpg|೨೫೦px|thumb|right|ದೈವಗಳ ನೈವೇದ್ಯ]] <ref>https://vijaykarnataka.com/news/mangaluru/restart-of-service-at-panolibail-kallurti-daivastana/articleshow/78018520.cms</ref> ಒಂದು ಮೊಟ್ಟೆ ಇಡದ ಹೆಣ್ಣು ಕೋಳಿ, ೧ ಕೆಜಿ ಕುಚ್ಚಲಕ್ಕಿ, ೩ ಬಾಲೆ ಎಳೆ, ೨ ತೆಂಗಿನ ಕಾಯಿ, ಕಾಡ ಗುಡ್ಡೆಯಲ್ಲಿ ಸಿಗುವ ಕೆಂಪು (ಕೇಪುಳ ಹೂ) ಇದು ಕಲ್ಲುರ್ಟಿ ದೈವದ ಅಗೇಲು ಸಾಮಾನಿನ ಪಟ್ಟಿ. ಪಣೋಲಿಬೈಲು ಕಲ್ಲುರ್ಟಿ ದೈವದ ಕಾರ್ಣಿಕದ ಕ್ಷೇತ್ರ.<ref>https://www.vijayavani.net/panolibail-shri-kalkuda-kallurti-kola/panolibail-kalkuda-kallurti-kola</ref><ref>https://newskarnataka.com/special/features/a-visit-to-the-shri-kallurti-panjurli-temple/19112017</ref> ಇಲ್ಲಿ ವಾರದಲ್ಲಿ ೩ ದಿನ (ಭಾನುವಾರ, ಮಂಗಳವಾರ ಮತ್ತು ಶುಕ್ರವಾರ) ಅಗೇಲು ಸೇವೆ ನಡೆಯುತ್ತದೆ. ಪ್ರತಿನಿತ್ಯ ೩ರಿಂದ ೫ ಸಾವಿರ ತನಕ ಅಗೇಲು ಸೇವೆ ಭಕ್ತರಿಂದ ಹರಕೆ ರೂಪದಲ್ಲಿ ಬರುತ್ತದೆ. ==ಬಣ್ಣ== [[ಚಿತ್ರ:KALKUDA KOLA 2.jpg|೨೫೦px|thumb|right|ಕಲ್ಕುಡ ದೈವ]] "ಕಪ್ಪು ಕಲ್ಲನ್ನು ಹೊಡೆದಾಗ ಅದರ ಮೇಲೆ ಬಿಳಿ ಬಣ್ಣ ಉಳಿಯುತ್ತದೆ" ಎಂಬ ಪರಿಕಲ್ಪನೆಯನ್ನು ಕೋಲದಲ್ಲಿ ಕಲ್ಲುರ್ಟಿ ಹಾಗೂ ಕಲ್ಕುಡದ ಮುಖಬಣ್ಣದಲ್ಲಿ ಕಾಣಬಹುದು. ದೈವಗಳು ಕಪ್ಪು ಬಣ್ಣವನ್ನು ಬಿಳಿ ಚುಕ್ಕೆಯೊಂದಿಗೆ ಹಾಕಿರುತ್ತವೆ. ಆದರೆ, ಸಮಯದ ಬದಲಾವಣೆ ಮತ್ತು ಇತರ ರೂಪಗಳ ಒಳಗೊಳ್ಳುವಿಕೆಯಿಂದ, ಕಲ್ಲುರ್ಟಿಯ ಮುಖದ ಬಣ್ಣವನ್ನು ಗುಲಾಬಿ ಮತ್ತು ಕಲ್ಕುಡನ ಮುಖದ ಬಣ್ಣವನ್ನು ನೀಲಿ ಬಣ್ಣದಿಂದ ಇತ್ತೀಚಿನ ದಿನಗಳಲ್ಲಿ ಚಿತ್ರಿಸಲಾಗುತ್ತದೆ. ==ಬಾಹ್ಯ ಸಂಪರ್ಕ== *[https://vishalbabukadri.blogspot.com/2020/04/kallurti-panjurli-daiva.html ವಿಶಾಲ ಬಾಬುಕುದ್ರಿ ಬ್ಲಾಗ್ ಸ್ಪಾಟ್] ==ಉಲ್ಲೇಖಗಳು== {{reflist}} {{Interwikineeded}} [[ವರ್ಗ: ಜಾನಪದ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ತುಳು ನಾಡು]] [[ವರ್ಗ:ಭೂತಾರಾಧನೆ]] rr56ez2lljnewj9shjwt8l5qtk2pldi ಕೆ.ಟಿ.ರಾಠೋಡ 0 117223 1372467 1343081 2026-04-30T04:45:45Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372467 wikitext text/x-wiki {{Infobox Writer | name = ಕೆ.ಟಿ.ರಾಠೋಡ | image = | imagesize = | caption = ಕೆ.ಟಿ.ರಾಠೋಡ | pseudonym = | birth_date = | birth_place = [[ಬೇನಾಳ]], [[ಬಸವನ ಬಾಗೇವಾಡಿ ತಾಲ್ಲೂಕು]], [[ವಿಜಯಪುರ ಜಿಲ್ಲೆ]], [[ಕರ್ನಾಟಕ]] | death_date = | death_place = | occupation = ರಾಜಕೀಯ | nationality = ಭಾರತೀಯ | period = | party = ಕಾಂಗ್ರೇಸ್ | religion = ಹಿಂದೂ ಲಂಬಾಣಿ | spouse = ಆಶಾದೇವಿ | children = 4 | genre = | subject = | movement = | debut_works = | influences = | influenced = | signature = |website = }} ಕೆ.ಟಿ.ರಾಠೋಡ(ಕುಬಾಸಿಂಗ ತಾರಾಸಿಂಗ ರಾಠೋಡ)ರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು.<ref>http://www.banjarathanda.kar.nic.in/banjara_officers.html</ref> ವಿಧಾನ ಪರಿಷತ್ ಸದಸ್ಯರಾದ [[ಪ್ರಕಾಶ ರಾಠೋಡ]]ರು ಇವರ ಪುತ್ರರು.<ref>http://www.banjarathanda.kar.nic.in/banjara_officers.html</ref> ==ಜನನ== ಕೆ.ಟಿ.ರಾಠೋಡರು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನ [[ಬೇನಾಳ]] ಗ್ರಾಮದಲ್ಲಿ ಜನಿಸಿದರು. ==ಶಿಕ್ಷಣ== ರಾಠೋಡರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದು ಸ್ನಾತಕೊತ್ತರ ಕಲಾ ಪದವಿ(ಎಂ.ಎ)ಯೊಂದೊಗೆ ಎಲ್.ಎಲ್.ಬಿ. ಪೂರೈಸಿದ್ದಾರೆ. ==ಬಂಜಾರಾ ಸಮಾಜ== ದೇವರಾಜ ಅರಸುರವರ ಬೆಂಬಲದೊಂದಿಗೆ ಕೆ.ಟಿ. ರಾಠೋಡರು ಬಂಜಾರಾ ಸಮಾಜಕ್ಕೆ ೧೯೭೦ರಲ್ಲಿ ಎಸ್‌ಸಿ ಮೀಸಲಾತಿ ಕಲ್ಪಿಸಲು ಕಾರಣೀಭೂತರಾದರು.<ref>http://m.varthabharati.in/article/2019_02_16/178062</ref><ref>https://www.vijayavani.net/vijayapura-district-administration-saint-sri-sevalala-jayanthi-devananda-chavan-inauguration-kandagal-humanitarian-theater/{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ==ನಿರ್ವಹಿಸಿದ ಹುದ್ದೆ== * ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. * ಕೆ.ಟಿ.ರಾಠೋಡರು 1981ರಲ್ಲಿ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೇಸ್ ಕಮೀಟಿಯ ಅಧ್ಯಕ್ಷರಾಗಿದ್ದವರು. * ರಾಠೋಡರು 1972ರಲ್ಲಿ ಕಾಂಗ್ರೇಸ್ ಪಕ್ಷದಿಂದ [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]ದಿಂದ ಸ್ಪರ್ದಿಸಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದರು. * ಕೆ.ಟಿ.ರಾಠೋಡರವರು 1972ರಲ್ಲಿ ದೇವರಾಜ ಅರಸುರವರ ಮಂತ್ರಿಮಂಡಳದಲ್ಲಿ ಮೀನುಗಾರಿಕೆ ಸಚಿವರಾಗಿ, ನಂತರ ತೋಟಗಾರಿಕೆ ಮತ್ತು ಸಂಪುಟ ದರ್ಜೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗ ಸಚಿವರಾಗಿ ಕಾರ್ಯನಿರ್ವಹಿಸಿದರು. * ಕೆ.ಟಿ.ರಾಠೋಡರವರು ಲಂಬಾಣಿ ಸಮುದಯದ ಪ್ರಪ್ರಥಮ ಸಚಿವರಾಗಿದ್ದರು.<ref>https://banjarapeople.blogspot.com/2018/03/famous-people-from-banjara-community-mr.html</ref> * ರಾಠೋಡರು 1978ರಲ್ಲಿ ಕಾಂಗ್ರೇಸ್ ಪಕ್ಷದಿಂದ [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]ದಿಂದ ಸ್ಪರ್ದಿಸಿ ಪರಾಭವಗೊಂಡರು.<ref>https://kannada.news18.com/news/state/prakash-rathore-nominated-for-mlc-on-sports-quota-104053.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ನಿಧನ== ಕೆ.ಟಿ.ರಾಠೋಡರು 1993ರಲ್ಲಿ ಪರ್ಶಾವಾಯಿನಿಂದ ನಿಧನರಾದರು. ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ರಾಜಕೀಯ]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]]<br>[[ವರ್ಗ:ಕರ್ನಾಟಕ ರಾಜಕಾರಣಿಗಳು]]<br> 7ajzcjwa2sli30h757hrnh0k3v4fewt ಎಮ್.ಎಲ್.ಉಸ್ತಾದ 0 121251 1372418 1339199 2026-04-29T15:22:00Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372418 wikitext text/x-wiki {{Infobox Writer | name = ಎಮ್.ಎಲ್.ಉಸ್ತಾದ | image = | imagesize = | caption = ಎಮ್.ಎಲ್.ಉಸ್ತಾದ | pseudonym = | birth_date = | birth_place = [[ವಿಜಯಪುರ]], [[ಕರ್ನಾಟಕ]] | death_date = | death_place = | occupation = ರಾಜಕೀಯ | nationality = ಭಾರತೀಯ | period = | party = ಕಾಂಗ್ರೇಸ್ | religion = | spouse = | children = 4 | genre = | subject = | movement = | debut_works = | influences = | influenced = | signature = |website = }} ಎಮ್.ಎಲ್.ಉಸ್ತಾದರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು. ==ಜನನ== ಎಮ್.ಎಲ್.ಉಸ್ತಾದರು [[ವಿಜಯಪುರ]] ನಗರದಲ್ಲಿ ಜನಿಸಿದ್ದರು. ==ನಿರ್ವಹಿಸಿದ ಹುದ್ದೆಗಳು== * ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.<ref>https://www.oneindia.com/2007/01/31/aicc-member-m-l-ustad-is-dead-1170238815.html</ref> * 1985ರಲ್ಲಿ ಕಾಂಗ್ರೇಸ್ ಪಕ್ಷದಿಂದ [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]ದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದ್ದರು. * ನಂತರ 1989 ಮತ್ತು 1999ರಲ್ಲಿ ಕಾಂಗ್ರೇಸ್ ಪಕ್ಷದಿಂದ [[ವಿಜಯಪುರ ನಗರ ವಿಧಾನಸಭಾ ಕ್ಷೇತ್ರ]]ದಿಂದ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾದರು.<ref>https://timesofindia.indiatimes.com/city/bengaluru/MLAs-moot-for-secretarys-exit/articleshow/8099380.cms</ref><ref>http://www.elections.in/karnataka/assembly-constituencies/1989-election-results.html{{Dead link|date=ನವೆಂಬರ್ 2022 |bot=InternetArchiveBot |fix-attempted=yes }}</ref> * 1990ರಲ್ಲಿ ಎಸ್.ಬಂಗಾರಪ್ಪನವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು. * 1999ರಲ್ಲಿ ಎಸ್.ಎಮ್.ಕೃಷ್ಣರವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವರಾಗಿದ್ದರು. * 1994ರಲ್ಲಿ ಜೆಡಿ ಇಂದ ಹಾಗೂ 2004ರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು.<ref>https://kannada.news18.com/news/state/prakash-rathore-nominated-for-mlc-on-sports-quota-104053.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ನಿಧನ== 31ನೇ ಜನೇವರಿ 2007ರಲ್ಲಿ 58ನೇ ವಯಸ್ಸಿನಲ್ಲಿ ಹೃದಯಾಗಾತದಿಂದ ನಿಧನರಾದರು. ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ರಾಜಕಾರಣಿಗಳು]] [[ವರ್ಗ:ರಾಜಕೀಯ]] [[ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು]]<br>[[ವರ್ಗ:ಕರ್ನಾಟಕ ರಾಜಕಾರಣಿಗಳು]]<br> kcs9masy828zvzykptyb30qjh7n67v3 ಕೊಂಕಣ ಕಪಿಲಾ (ಗೋವಿನ ತಳಿ) 0 121680 1372478 1343475 2026-04-30T06:16:28Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372478 wikitext text/x-wiki {{Infobox cowbreed | name = ಕೊಂಕಣ ಕಪಿಲಾ | image = | image_caption = | breed = ಕೊಂಕಣ ಕಪಿಲಾ | origin = [[ಕೊಂಕಣ]] ಪ್ರಾಂತ್ಯ | class = ಕೆಲಸಗಾರ, ಸಣ್ಣ-ಮಧ್ಯಮ ಗಾತ್ರ | color = ವಿವಿಧ | face = ನೇರ ಉದ್ದ ಮುಖ | horns = ಸಣ್ಣ, ಮೇಲ್ಮುಖ | legs = | ears = }} '''ಕೊಂಕಣ ಕಪಿಲಾ''' ಭಾರತದ [[ಕೊಂಕಣ]] ಪ್ರಾಂತ್ಯದ ಹಸುವಿನ ತಳಿ.<ref>[http://14.139.252.116/KKapila.html National Bureau of Animal Genetic Resources]</ref> [[ಮಹಾರಾಷ್ಟ್ರ]] ಮತ್ತು [[ಗೋವಾ]] ರಾಜ್ಯಗಳ ಕೊಂಕಣದ ಪ್ರದೇಶವು ಇವುಗಳ ಮೂಲಸ್ಥಾನವಾಗಿದೆ. ==ದೇಹಲಕ್ಷಣಗಳು== ಇವುಗಳು ಬೇರೆ ಬೇರೆ ಬಣ್ಣಗಳನ್ನ ಹೊಂದಿದ್ದು ಮುಖ್ಯವಾಗಿ ಕೆಂಪುಕಂದು ಅಥವಾ ಕೆಂಪುಕಪ್ಪು, ಬಿಳಿ/ಬೂದು ಹಾಗೂ ಮಿಶ್ರಬಣ್ಣಗಳಲ್ಲಿರುತ್ತವೆ ಮತ್ತು ಕೆಲವು ಕಂದು ಬಣ್ಣ ಅಥವಾ ನಸುಗೆಂಪುಮಿಶ್ರಿತ ಕಂದುಬಣ್ಣದಲ್ಲಿರುತ್ತವೆ. ಈ ಹಸುಗಳು ಸಣ್ಣಗಾತ್ರದಿಂದ ಮಧ್ಯಮಗಾತ್ರದ ದೇಹದ್ದಾಗಿರುತ್ತವೆ. ಮುಖವು ನೇರವಾಗಿರುತ್ತದೆ. ಸಣ್ಣಗಾತ್ರದಿಂದ ಮಧ್ಯಮಗಾತ್ರದ ಡುಬ್ಬ ಮತ್ತು ಗೋಮಾಳೆ ಹೊಂದಿರುತ್ತವೆ. ಸಾಮಾನ್ಯವಾಗಿ ನೇರವಾದ ಮತ್ತು ಸಣ್ಣ ಗಾತ್ರದ ಕೊಂಬುಗಳಿದ್ದು ಮೇಲ್ಮುಖವಾಗಿ ಮತ್ತು ಕೊಂಚ ಹಿಂಭಾಗಕ್ಕೆ ಬಾಗಿಕೊಂಡಿದ್ದು ಚೂಪಾಗಿರುತ್ತದೆ. ==ಬಳಕೆಗಳು== ಇವುಗಳ ಮುಖ್ಯವಾಗಿ ಕೆಲಸಗಾರ ತಳಿಯಾಗಿದ್ದು ಪರ್ವತ ಪ್ರದೇಶ ಹಾಗೂ ಉಷ್ಟತೇವಾಂಶವುಳ್ಳ ವಾತಾವರಣಕ್ಕೆ ಹೊಂದಿಕೊಂಡಿರುವಂತದ್ದಾಗಿವೆ. ಹಾಲಿನ ಉತ್ಪಾದನೆ ಹೆಚ್ಚು ಇರುವುದಿಲ್ಲ. (ದಿನಕ್ಕೆ ಸುಮಾರು ೨.೨೫ ಕೆ.ಜಿ) ==ಉಲ್ಲೇಖಗಳು== {{reflist}} ==ಹೊರಸಂಪರ್ಕ ಕೊಂಡಿಗಳು== * https://www.researchgate.net/publication/333386715_Physical_features_management_and_performance_of_Konkan_cattle * https://saveindiancows.org/kapila-best-cow-breed/ * https://www.nativebreed.org/konkan-kapila-cattle-goa-maharastra-india/{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} {{Refimprove}} {{Interwikineeded}} [[ವರ್ಗ:ಭಾರತದ ಗೋತಳಿಗಳು]] {{ಭಾರತದ ಗೋತಳಿಗಳು}} mhrr2uf65jg1vqaoa3o2g40y17w9hh4 ಕೇರಳ ಸ್ಟಾರ್ಟ್ಅಪ್ ಮಿಷನ್ 0 124811 1372476 1343352 2026-04-30T05:52:03Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372476 wikitext text/x-wiki {{Infobox company | name = ಕೇರಳ ಸ್ಟಾರ್ಟ್ಅಪ್ ಮಿಷನ್ | logo = Kerala StartUp Mission Logo.svg | industry = ತಂತ್ರಜ್ಞಾನ ವ್ಯಾಪಾರ ಇನ್ಕ್ಯುಬೇಟರ್ | foundation = ೨೦೦೬ | location = [[ತಿರುವನಂತಪುರಂ]], [[ಭಾರತ]] | key_people = ಅನೂಪ್ ಪಿ ಅಂಬಿಕಾ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) | website = {{URL|http://www.startupmission.kerala.gov.in}} }} '''ಕೇರಳ ಸ್ಟಾರ್ಟ್ಅಪ್ ಮಿಷನ್''' (ಕೆಎಸ್‍ಯುಎಮ್), ಹಿಂದೆ ಟೆಕ್ನೋಪಾರ್ಕ್ ಟಿಬಿಐ ಎಂದು ಕರೆಯಲಾಗುತ್ತಿತ್ತು, ಇದು [[ಭಾರತ]]ದ [[ಕೇರಳ]] ಸರ್ಕಾರದ ಅಡಿಯಲ್ಲಿ ರಾಜ್ಯ ಮಟ್ಟದ ಏಜೆನ್ಸಿಯಾಗಿದ್ದು, ಉದ್ಯಮಶೀಲತೆ ಮತ್ತು ಇನ್ಕ್ಯುಬೆಶನ್ ಚಟುವಟಿಕೆಗಳನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. ಪ್ರಾಥಮಿಕವಾಗಿ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್ (ಟಿಬಿಐ), ಸ್ಟಾರ್ಟ್‌ಅಪ್ ವೇಗವರ್ಧಕವನ್ನು ನಿರ್ವಹಿಸಲು ಸ್ಥಾಪಿಸಲಾಗಿದೆ, ಕೆಎಸ್‌ಯುಎಂ ಉನ್ನತ-[[ತಂತ್ರಜ್ಞಾನ]] ಆಧಾರಿತ ವ್ಯವಹಾರಗಳಿಗೆ ಅನುಕೂಲಕರ ವಾತಾವರಣವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ==ಉದ್ದೇಶಗಳು== ಕೆಎಸ್‍ಯುಎಮ್ ನ ಪ್ರಮುಖ ಉದ್ದೇಶಗಳು ಸೇರಿವೆ: *ಇನ್ಕ್ಯುಬೆಶನ್ ಮತ್ತು ವೇಗವರ್ಧನೆ: [[ತಂತ್ರಜ್ಞಾನ]] ಆಧಾರಿತ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು ಟಿಬಿಐ ಅನ್ನು ಯೋಜಿಸುವುದು, ಸ್ಥಾಪಿಸುವುದು ಮತ್ತು ನಿರ್ವಹಿಸುವುದು. *ಪರಿಸರ ವ್ಯವಸ್ಥೆಯ ಅಭಿವೃದ್ಧಿ: ಇತರ ಇನ್ಕ್ಯುಬೇಟರ್‌ಗಳೊಂದಿಗೆ ಸಮನ್ವಯಗೊಳಿಸುವುದು, ಉದ್ಯಮಶೀಲತೆಯ ಉಪಕ್ರಮಗಳನ್ನು ಬಲಪಡಿಸುವುದು ಮತ್ತು [[ಜ್ಞಾನ]]-ಚಾಲಿತ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವುದು. *ಟ್ಯಾಲೆಂಟ್ ಡೆವಲಪ್‌ಮೆಂಟ್: ವಿದ್ಯಾರ್ಥಿ, ಅಧ್ಯಾಪಕರು ಮತ್ತು ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ನಿರ್ಮಿಸುವುದು. *ಉದ್ಯಮದ ಸಂಪರ್ಕ: ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಗಳ ನಡುವಿನ ಸಂಪರ್ಕಗಳನ್ನು ಸುಗಮಗೊಳಿಸುವುದು ಮತ್ತು [[ಸಂಶೋಧನೆ]] ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಸ್ಥಾಪಿಸುವುದು. *ಸಾಂಸ್ಥಿಕ ಬೆಂಬಲ: ಶೈಕ್ಷಣಿಕ ಸಂಸ್ಥೆಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೋಶಗಳು (ಐಇಡಿಸಿಸ್) ಮತ್ತು ಟೆಕ್ನೋಪಾರ್ಕ್‌ಗಳನ್ನು ಉತ್ತೇಜಿಸುವುದು. ==ಕಾರ್ಯಕ್ರಮಗಳು== ===ಇನ್ಕ್ಯುಬೆಶನ್ ಕಾರ್ಯಕ್ರಮ=== ಕೆಎಸ್‍ಯುಎಮ್ ರಚನಾತ್ಮಕ ಇನ್ಕ್ಯುಬೆಶನ್ ಪ್ರಕ್ರಿಯೆಯ ಮೂಲಕ [[ತಂತ್ರಜ್ಞಾನ]] ಆಧಾರಿತ ವ್ಯಾಪಾರ ಉದ್ಯಮಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಸ್ಟಾರ್ಟ್‌ಅಪ್‌ಗಳು ಸಾಮಾನ್ಯವಾಗಿ ಮೂರು ಪ್ರಾಥಮಿಕ ಹಂತಗಳ ಮೂಲಕ ಪ್ರಗತಿ ಹೊಂದುತ್ತವೆ: [[ಪೂರ್ವ]] ಇನ್ಕ್ಯುಬೆಶನ್, ಇನ್ಕ್ಯುಬೆಶನ್ ಮತ್ತು ವೇಗವರ್ಧನೆ.<ref>{{Cite web|url = https://startupmission.kerala.gov.in/startup-incubation|title = Incubation Details|date = |accessdate = |website = |publisher = |last = |first = }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ಪ್ರೀ-ಇನ್‌ಕ್ಯುಬೇಶನ್ ಎನ್ನುವುದು ಸುಮಾರು ಮೂರರಿಂದ [[ಆರು]] ತಿಂಗಳ ಅವಧಿಯ ಆರಂಭಿಕ ಹಂತವಾಗಿದೆ, ಪ್ರಾಥಮಿಕವಾಗಿ ಕಲ್ಪನೆಯ ಉತ್ಪಾದನೆ ಮತ್ತು ಪರಿಷ್ಕರಣೆಯ ಮೇಲೆ ಕೇಂದ್ರೀಕೃತವಾಗಿದೆ. ಇನ್ಕ್ಯುಬೆಶನ್ ಸಮಯದಲ್ಲಿ (ಆರರಿಂದ ಹನ್ನೆರಡು ತಿಂಗಳುಗಳು), ಸ್ಟಾರ್ಟಪ್‌ಗಳು ಉತ್ಪನ್ನ ಅಭಿವೃದ್ಧಿ ಮತ್ತು [[ಮಾರುಕಟ್ಟೆ]] ತಯಾರಿಕೆಯಲ್ಲಿ ತೊಡಗುತ್ತವೆ. ಕೆಎಸ್‍ಯುಎಮ್ ಈ ಹಂತದಲ್ಲಿ ದೈಹಿಕ ಕಾರ್ಯಕ್ಷೇತ್ರ, ಹಣಕಾಸಿನ ನೆರವು, ಮಾರ್ಗದರ್ಶನ ಮತ್ತು ಉದ್ಯಮಶೀಲತಾ ತರಬೇತಿಯನ್ನು ಒದಗಿಸುತ್ತದೆ. ವೇಗವರ್ಧನೆಯ ಹಂತ (ಮೂರರಿಂದ ಆರು ತಿಂಗಳುಗಳು) [[ವ್ಯವಹಾರ]] ಮಾದರಿಯನ್ನು ಪರಿಷ್ಕರಿಸುವುದು ಮತ್ತು ಹೂಡಿಕೆಗೆ ತಯಾರಿ ಮಾಡುವುದು. ಕೆಎಸ್‍ಯುಎಮ್ ಈ ಹಂತದಲ್ಲಿ ವ್ಯಾಪಾರ ಸಲಹಾ ಸೇವೆಗಳು ಮತ್ತು ಹೂಡಿಕೆದಾರರ ಹೊಂದಾಣಿಕೆಯನ್ನು ನೀಡುತ್ತದೆ. ಈ ಕಾರ್ಯಕ್ರಮಗಳನ್ನು ಆರಂಭಿಕ ಹಂತದ ಸ್ಟಾರ್ಟ್‌ಅಪ್‌ಗಳನ್ನು ಪೋಷಿಸಲು ಮತ್ತು ಸುಸ್ಥಿರ ಉದ್ಯಮಗಳಾಗಿ ಅವುಗಳ ಬೆಳವಣಿಗೆಯನ್ನು ಸುಲಭಗೊಳಿಸಲು ವಿನ್ಯಾಸಗೊಳಿಸಲಾಗಿದೆ.<ref>{{Cite web|url = https://startupmission.kerala.gov.in/sites/default/files/Incubation%20Procedure.pdf|title = Incubation Procedure Pdf|date = |accessdate = |website = |publisher = |last = |first = }}{{Dead link|date=ನವೆಂಬರ್ 2024 |bot=InternetArchiveBot |fix-attempted=yes }}</ref> ===ಕೆಎಸ್‍ಯುಎಮ್ - ಇವೈ ವೇಗವರ್ಧಕ=== ಕೆಎಸ್‍ಯುಎಮ್ ತಿರುವನಂತಪುರಂನಲ್ಲಿರುವ ಕೆಐಎನ್‍ಎಫ್‍ಆರ್‌ಎ ಫಿಲ್ಮ್ ಮತ್ತು ವಿಡಿಯೋ ಪಾರ್ಕ್‌ನಲ್ಲಿ [[ವ್ಯಾಪಾರ]] ಮತ್ತು [[ತಂತ್ರಜ್ಞಾನ]] ವೇಗವರ್ಧಕವನ್ನು ಸ್ಥಾಪಿಸಲು ಅರ್ನ್ಸ್ಟ್ ಮತ್ತು ಯಂಗ್ ಜೊತೆ ಪಾಲುದಾರಿಕೆ ಹೊಂದಿದೆ. ವೇಗವರ್ಧಕವು ೧೫೦೦ ಚದರ ಅಡಿ ಕಾರ್ಯಸ್ಥಳವನ್ನು ಮತ್ತು ಆಯ್ದ ಕೇರಳ ಮೂಲದ ಸ್ಟಾರ್ಟ್‌ಅಪ್‌ಗಳಿಗೆ ಸಮಗ್ರ ಬೆಂಬಲ ಸೇವೆಗಳನ್ನು ಒದಗಿಸುತ್ತದೆ. ಪ್ರೋಗ್ರಾಂ ಆರು ತಿಂಗಳ ವೇಗವರ್ಧಕ ಹಂತವನ್ನು ನೀಡುತ್ತದೆ, ಹೆಚ್ಚುವರಿ ಆರು ತಿಂಗಳವರೆಗೆ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಭಾಗವಹಿಸುವವರು ವ್ಯಾಪಾರ ತಂತ್ರ, ಹಣಕಾಸು, ಮಾನವ ಸಂಪನ್ಮೂಲಗಳು, ಹೂಡಿಕೆ ಪ್ರಸ್ತಾವನೆ ಅಭಿವೃದ್ಧಿ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಮಾರುಕಟ್ಟೆ ಸಂಶೋಧನೆಯಲ್ಲಿ ಮಾರ್ಗದರ್ಶನವನ್ನು ಪಡೆಯುತ್ತಾರೆ. ಉದ್ಯಮದ ನಾಯಕರು, ಏಂಜೆಲ್ ಹೂಡಿಕೆದಾರರು ಮತ್ತು ಸಾಹಸೋದ್ಯಮ ಬಂಡವಾಳಗಾರರೊಂದಿಗೆ ನೆಟ್‌ವರ್ಕಿಂಗ್ ಅವಕಾಶಗಳನ್ನು ವೇಗವರ್ಧಕವು ಸುಗಮಗೊಳಿಸುತ್ತದೆ. ಭಾಗವಹಿಸುವ ಸ್ಟಾರ್ಟ್‌ಅಪ್‌ಗಳ ವ್ಯಾಪಾರ ಕುಶಾಗ್ರಮತಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವುದು ಕಾರ್ಯಕ್ರಮದ ಗುರಿಯಾಗಿದೆ.<ref>{{Cite web|title = Kerala Startup Mission Offers Accelerator for Young Entrepreneurs|url = http://b-live.in/2015/09/02/kerala-startup-mission-offers-accelerator-for-young-entrepreneurs/|website = BLIVE - News Writers for the new age youth...|accessdate = 2015-12-07|archive-date = 2016-03-04|archive-url = https://web.archive.org/web/20160304191429/http://b-live.in/2015/09/02/kerala-startup-mission-offers-accelerator-for-young-entrepreneurs/|url-status = dead}}</ref><ref>{{Cite web|title = Inauguration & Launch of Kerala's first Business & Technology Accelerator|url = http://blog.harmonyatwork.org/inauguration-launch-of-keralas-first-business-technology-accelerator/|website = Technopark Blog|accessdate = 2015-12-07|language = en-us|archive-date = 2016-03-04|archive-url = https://web.archive.org/web/20160304041442/http://blog.harmonyatwork.org/inauguration-launch-of-keralas-first-business-technology-accelerator/|url-status = dead}}</ref> ==ಜ್ಞಾನ ಪ್ರಯೋಗಾಲಯಗಳು== ತ್ವರಿತ ಮೂಲಮಾದರಿ ಮತ್ತು [[ಸಂಶೋಧನೆ]] ಮತ್ತು ಅಭಿವೃದ್ಧಿಗೆ ಅನುಕೂಲವಾಗುವಂತೆ, ಕೆಎಸ್‍ಯುಎಮ್ ಹಂಚಿಕೆಯ ಸೌಲಭ್ಯಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಇವುಗಳಲ್ಲಿ ಪ್ರೊಟೊಟೈಪಿಂಗ್‌ಗಾಗಿ ಫ್ಯಾಬ್‌ಲ್ಯಾಬ್, ಹಾಗೆಯೇ ಎಐ, ಎಕ್ಸ್‌ಆರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿನ್ಯಾಸ ಲ್ಯಾಬ್‌ಗಳು ಸೇರಿವೆ. ಈ ಸಂಪನ್ಮೂಲಗಳಿಗೆ ಪ್ರವೇಶವನ್ನು [[ಪ್ರಜಾಪ್ರಭುತ್ವ]]ಗೊಳಿಸುವ ಮೂಲಕ, ಕೆಎಸ್‍ಯುಎಮ್ ತಮ್ಮ ಆಲೋಚನೆಗಳನ್ನು ಸ್ಪಷ್ಟವಾದ ಉತ್ಪನ್ನಗಳಾಗಿ ಪರಿವರ್ತಿಸಲು ಸ್ಟಾರ್ಟ್‌ಅಪ್‌ಗಳಿಗೆ ಅಧಿಕಾರ ನೀಡುತ್ತದೆ.<ref>{{Cite web|title=Future Technologies Lab|url=https://futuretechnologieslab.com/|access-date=2021-04-13|website=futuretechnologieslab.com|archive-date=2021-03-23|archive-url=https://web.archive.org/web/20210323061349/https://futuretechnologieslab.com/|url-status=dead}}</ref> ==ಫ್ಯಾಬ್ ಲ್ಯಾಬ್== [[ಕೇರಳ]] ಸರ್ಕಾರದ ಬೆಂಬಲದೊಂದಿಗೆ ಕೇರಳ ಸ್ಟಾರ್ಟ್ಅಪ್ ಮಿಷನ್ (ಕೆಎಸ್‍ಯುಎಮ್), ರಾಜ್ಯದಲ್ಲಿ ಎರಡು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಮ್‍ಐಟಿ) ಫ್ಯಾಬ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ: [[ತಿರುವನಂತಪುರ]]ದ ಟೆಕ್ನೋಪಾರ್ಕ್‌, ಕೇರಳದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಮತ್ತು ಇನ್ನೊಂದು ಕೊಚ್ಚಿಯಲ್ಲಿನ ಕೇರಳ ಟೆಕ್ನಾಲಜಿ ಇನ್ನೋವೇಶನ್ ಝೋನ್‍.<ref>{{Cite web|title = ഭാവിയിലെ ഫാക്ടറികളായ ഫാബ് ലാബുകള് കേരളത്തിലും|url = http://mathrubhuminews.in/ee/ReadMore/15838/fab-lab-in-kerala|website = mathrubhuminews.in|accessdate = 2015-12-07|archive-date = 2015-12-09|archive-url = https://web.archive.org/web/20151209000827/http://mathrubhuminews.in/ee/ReadMore/15838/fab-lab-in-kerala|url-status = dead}}</ref> ಫ್ಯಾಬ್ ಲ್ಯಾಬ್ ಎನ್ನುವುದು ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ತಾಂತ್ರಿಕ ಮೂಲಮಾದರಿಯ ವೇದಿಕೆಯಾಗಿದೆ. ಇದು ಡಿಜಿಟಲ್ ಫ್ಯಾಬ್ರಿಕೇಶನ್ ಪರಿಕರಗಳಿಗೆ ಪ್ರವೇಶವನ್ನು ಒದಗಿಸುತ್ತದೆ, ಕಸ್ಟಮ್-ನಿರ್ಮಿತ ಉತ್ಪನ್ನಗಳನ್ನು ರಚಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ. ಸ್ಥಳೀಯ ಪ್ರಭಾವದ ಹೊರತಾಗಿ, ಫ್ಯಾಬ್ ಲ್ಯಾಬ್‌ಗಳು ಬಳಕೆದಾರರನ್ನು ಕಲಿಯುವವರು, [[ಶಿಕ್ಷಕ]]ರು, ತಂತ್ರಜ್ಞರು ಮತ್ತು ನವೋದ್ಯಮಿಗಳ ಜಾಗತಿಕ ನೆಟ್‌ವರ್ಕ್‌ಗೆ ಸಂಪರ್ಕಿಸುತ್ತದೆ. ಕೆಎಸ್‍ಯುಎಮ್‍ನ ಫ್ಯಾಬ್ ಲ್ಯಾಬ್ ಉಪಕ್ರಮವು, ಎಮ್‍ಐಟಿಯಲ್ಲಿನ ಸೆಂಟರ್ ಫಾರ್ ಬಿಟ್ಸ್ ಮತ್ತು ಆಟಮ್ಸ್ ಫ್ಯಾಬ್ ಲ್ಯಾಬ್ ಫೌಂಡೇಶನ್‌ನ ಸಹಯೋಗದೊಂದಿಗೆ, ಮುದ್ರಿತ ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಸುಧಾರಿತ ಮೂಲಮಾದರಿಯ ಉಪಕರಣಗಳು ಮತ್ತು ಬೆಂಬಲಿತ ಪರಿಸರ ವ್ಯವಸ್ಥೆಗೆ ಪ್ರವೇಶವನ್ನು ಒದಗಿಸುವ ಮೂಲಕ, ಫ್ಯಾಬ್ ಲ್ಯಾಬ್‌ಗಳು ಕೇರಳದ ಬೆಳೆಯುತ್ತಿರುವ ನಾವೀನ್ಯತೆ ಭೂದೃಶ್ಯಕ್ಕೆ ಕೊಡುಗೆ ನೀಡುತ್ತವೆ.<ref>{{Cite web|title = MIT to help set up 'Fab Labs' in Kerala|url = http://www.thehindubusinessline.com/news/national/mit-to-help-set-up-fab-labs-in-kerala/article7322282.ece|website = The Hindu Business Line|accessdate = 2015-12-07}}</ref> ==ಸೂಪರ್ ಫ್ಯಾಬ್ ಲ್ಯಾಬ್== ಮಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಮ್‍ಐಟಿ) ಯ ಸಹಯೋಗದ ಉದ್ಯಮವಾದ [[ಕೊಚ್ಚಿ]]ಯಲ್ಲಿ ಭಾರತದ ಮೊದಲ ಸೂಪರ್ ಫ್ಯಾಬ್ ಲ್ಯಾಬ್ ಅನ್ನು ಉದ್ಘಾಟಿಸುವ ಮೂಲಕ ೨೦೨೦ ರಲ್ಲಿ ಕೇರಳ ಇತಿಹಾಸವನ್ನು ನಿರ್ಮಿಸಿತು. ೧೦,೦೦೦ ಚದರ ಅಡಿ ಜಾಗವನ್ನು ಆಕ್ರಮಿಸಿಕೊಂಡಿರುವ ಈ ಪ್ರಯೋಗಾಲಯದಲ್ಲಿ ₹೭ ಕೋಟಿಗೂ ಅಧಿಕ ಮೌಲ್ಯದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಇಂಟಿಗ್ರೇಟೆಡ್ ಸ್ಟಾರ್ಟ್ಅಪ್ ಕಾಂಪ್ಲೆಕ್ಸ್ (ಐಎಸ್‍ಸಿ) ನಲ್ಲಿ ನೆಲೆಗೊಂಡಿರುವ ಈ ಸುಧಾರಿತ ಸೌಲಭ್ಯವು ಯುನೈಟೆಡ್ ಸ್ಟೇಟ್ಸ್‌ನ ಹೊರಗಿರುವ ಏಕೈಕ ಒಂದಾಗಿದೆ. ಸೂಪರ್ ಫ್ಯಾಬ್ ಲ್ಯಾಬ್ ಅನ್ನು ಹಾರ್ಡ್‌ವೇರ್ ನಾವೀನ್ಯತೆ ಮತ್ತು ಅಭಿವೃದ್ಧಿಯನ್ನು ಮುಂದೂಡಲು ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಫ್ಯಾಬ್ ಲ್ಯಾಬ್‌ಗಳನ್ನು ಮೀರಿ ಇದು ಸಂಶೋಧಕರು, ನಾವೀನ್ಯಕಾರರು ಮತ್ತು ಡೆವಲಪರ್‌ಗಳ ಸಾಮರ್ಥ್ಯಗಳನ್ನು ನೀಡುತ್ತದೆ. ಇದರ ಸ್ಥಾಪನೆಯು ಕೇರಳವನ್ನು ತಂತ್ರಜ್ಞಾನ ಮತ್ತು ಉದ್ಯಮಶೀಲತೆಗೆ ಮಹತ್ವದ ಕೇಂದ್ರವಾಗಿ ಇರಿಸುತ್ತದೆ.<ref>{{Cite web|last=Crew|first=The Logical Indian|date=2020-01-27|title=Kerala: India's First Super Fab Lab That Can Produce 'Almost Any Machinery' Inaugurated In Kochi|url=https://thelogicalindian.com/good-governance/countrys-first-super-fab-lab-19465|access-date=2021-04-13|website=thelogicalindian.com|language=en|archive-date=2021-04-13|archive-url=https://web.archive.org/web/20210413085541/https://thelogicalindian.com/good-governance/countrys-first-super-fab-lab-19465|url-status=dead}}</ref> ==ಇತರೆ ಕಾರ್ಯಕ್ರಮಗಳು== ===ಲರ್ನ್ ಟು ಕೋಡ್ (ರಾಸ್ಪ್ಬೆರಿ ಪೈ ಪ್ರೋಗ್ರಾಂ)=== [[ಕೇರಳ]] ಸರ್ಕಾರವು ೨೦೧೫ ರಲ್ಲಿ "ಲರ್ನ್ ಟು ಕೋಡ್" ಎಂಬ ಉಪಕ್ರಮವನ್ನು ಪ್ರಾರಂಭಿಸಿತು.<ref>{{Cite web|title = Kerala Launches 'Learn to Code' Project, Will Distribute Raspberry Pi Kits|url = http://gadgets.ndtv.com/others/news/kerala-launches-learn-to-code-pilot-will-distribute-raspberry-pi-kits-662412|website = NDTV Gadgets360.com|accessdate = 2015-12-07}}</ref> ಉಪಕ್ರಮದ ೧ ನೇ ಹಂತದಲ್ಲಿ, ೨೫೦೦ ರಾಸ್ಪ್ಬೆರಿ ಪೈ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಿಟ್‍ಗಳನ್ನು ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕೆಎಸ್‌ಯುಎಮ್ ಆರಂಭಿಸಿರುವ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಮೇಕರ್ ಸಮುದಾಯಕ್ಕೆ ೪೦,೦೦೦ ಪ್ರತಿಭಾವಂತ ಯುವ ಪ್ರೋಗ್ರಾಮರ್‌ಗಳನ್ನು ಸೇರಿಸುವುದು ಯೋಜನೆಯ ಗುರಿಯಾಗಿದೆ. ತರುವಾಯ, ಕೆಎಸ್‌ಯುಎಮ್ ಮತ್ತು ಐಟಿ@ಸ್ಕೂಲ್ ಪ್ರಾಜೆಕ್ಟ್ ರಾಸ್ಪ್ಬೆರಿ ಪೈ ಕಿಟ್ ಪಡೆದ ವಿದ್ಯಾರ್ಥಿಗಳಿಗಾಗಿ [[ಕೇರಳ]] ರಾಸ್ಪ್ಬೆರಿ ಪೈ ಸ್ಪರ್ಧೆಯನ್ನು ಪ್ರಾರಂಭಿಸಿತು.<ref>{{Cite web|title = Kerala to strengthen IT, electronics education in schools with Raspberry Pi|url = http://indianexpress.com/article/technology/tech-news-technology/kerala-to-strengthen-it-electronics-teaching-in-schools-with-raspberry-pi/|website = The Indian Express|publisher = Indian Express|date = 2015-09-17|accessdate = 2015-12-07}}</ref> ===ಸ್ಟಾರ್ಟ್ಅಪ್ ಬಾಕ್ಸ್=== ೨೦೧೫ ರಲ್ಲಿ, ಕೇರಳ ಸರ್ಕಾರವು ಕೇರಳ ಸ್ಟಾರ್ಟ್ಅಪ್ ಮಿಷನ್ (ಕೆಎಸ್‌ಯುಎಮ್) ಮೂಲಕ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸ್ಟಾರ್ಟ್ಅಪ್ ಬಾಕ್ಸ್ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಉಪಕ್ರಮವು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಕಂಪನಿಯ ರಚನೆಗೆ ಅಗತ್ಯವಾದ ದಾಖಲೆಗಳು ಮತ್ತು ಆರ್ಡಿನೊ ಸ್ಟಾರ್ಟರ್ ಕಿಟ್‌ಗಳಂತಹ ತಾಂತ್ರಿಕ ಸಂಪನ್ಮೂಲಗಳನ್ನು ಒಳಗೊಂಡಂತೆ ಸಮಗ್ರ ಪ್ಯಾಕೇಜ್ ಅನ್ನು ಒದಗಿಸಿದೆ. ಕಾರ್ಯಕ್ರಮವು ವಾರ್ಷಿಕವಾಗಿ 50 ವಿದ್ಯಾರ್ಥಿ ತಂಡಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.<ref>{{Cite news|title = Startup Box to convert ideas into reality|url = http://www.thehindu.com/news/cities/Kochi/startup-box-to-convert-ideas-into-reality/article7352479.ece|newspaper = The Hindu|date = 2015-06-25|access-date = 2015-12-07|issn = 0971-751X|language = en-IN}}</ref><ref>{{Cite web|title = Startup Village offers 'startup box' to engg students|url = http://www.thehindubusinessline.com/news/education/startup-village-offers-startup-box-to-engg-students/article7350627.ece|website = The Hindu Business Line|accessdate = 2015-12-07}}</ref> ===ಎಲ್‍ಇಎಪಿ ಕೋವರ್ಕ್ಸ್ ಸ್ಪೇಸ್=== ಕೆಎಸ್‌ಯುಎಮ್ ಕೇರಳದಾದ್ಯಂತ ಸಹ-ಕೆಲಸದ ಸ್ಥಳಗಳ ಜಾಲವಾದ ಎಲ್‍ಇಎಪಿ ಕೋವರ್ಕ್ಸ್ ಅನ್ನು ನಿರ್ವಹಿಸುತ್ತದೆ. ಎಲ್‍ಇಎಪಿ ಎಂಬ ಸಂಕ್ಷಿಪ್ತ ರೂಪವು ಲಾಂಚ್, ಎಂಪವರ್, ಆಕ್ಸಿಲರೇಟ್, ಪ್ರಾಸ್ಪರ್ ಅನ್ನು ಸೂಚಿಸುತ್ತದೆ, ಇದು ತಮ್ಮ ಬೆಳವಣಿಗೆಯ ಪ್ರಯಾಣದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವ ಈ ಸ್ಥಳಗಳ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಎಲ್‍ಇಎಪಿ ಕೋವರ್ಕ್ಸ್ ಆಧುನಿಕ ಮೂಲಸೌಕರ್ಯ, ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಾರ್ಯಕ್ಷೇತ್ರಗಳು, ಸಭೆ ಕೊಠಡಿಗಳು ಮತ್ತು ಹೆಚ್ಚಿನ ವೇಗದ ಇಂಟರ್ನೆಟ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಸ್ಟಾರ್ಟಪ್‌ಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು, ಕೆಎಸ್‌ಯುಎಮ್ ಹಾಟ್ ಡೆಸ್ಕ್‌ಗಳು, ಮೀಸಲಾದ ಡೆಸ್ಕ್‌ಗಳು ಮತ್ತು ಖಾಸಗಿ ಕಚೇರಿಗಳಂತಹ ಹೊಂದಿಕೊಳ್ಳುವ ಸದಸ್ಯತ್ವ ಯೋಜನೆಗಳನ್ನು ಒದಗಿಸುತ್ತದೆ.<ref>{{Cite news |title=Kerala Startup Mission to transform into co-working space 'LEAP Coworks' |work=Business Standard |url=https://www.business-standard.com/companies/news/kerala-startup-mission-to-transform-into-co-working-space-leap-coworks-123073100809_1.html |access-date=}}</ref> ==ಸಹ ನೋಡಿ== *[[:en:Economy of Kerala|ಕೇರಳದ ಆರ್ಥಿಕತೆ]] *[[:en:Unemployment in Kerala|ಕೇರಳದಲ್ಲಿ ನಿರುದ್ಯೋಗ]] ==ಉಲ್ಲೇಖಗಳು== {{reflist}} ==ಬಾಹ್ಯಕೊಂಡಿಗಳು== * {{official website|http://www.startupmission.kerala.gov.in}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ಉದ್ಯಮ]] [[ವರ್ಗ:ಮಾಹಿತಿ ತಂತ್ರಜ್ಞಾನ ನಿರ್ವಹಣೆ]] rj2xc3muyaiuygml2h80u9py5wqbicu ಕೃತಿಕಾ ಕಮ್ರಾ 0 126190 1372463 1342846 2026-04-30T04:00:57Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372463 wikitext text/x-wiki {{Infobox person | name = ಕೃತಿಕಾ ಕಮ್ರಾ | image = Kritika Kamra snapped during the promotions of Bambai Meri Jaan at JW Marriott, Juhu (cropped).jpg | caption = ೨೦೨೩ ರಲ್ಲಿ ಕಮ್ರಾ | birth_name = | birth_date = {{Birth date and age|೧೯೮೮|೧೦|೨೫|df=y}} | birth_place = ಬರೇಲಿ, [[ಉತ್ತರ ಪ್ರದೇಶ]], [[ಭಾರತ]] | years_active = | occupation = {{hlist|ನಟಿ|ರೂಪದರ್ಶಿ}} | nationality = ಭಾರತೀಯ }} [[:en:Kritika Kamra|ಕೃತಿಕಾ ಕಮ್ರಾ]](ಜನನ ೨೫ ಅಕ್ಟೋಬರ್ ೧೯೮೮)ರವರು ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿಯಾಗಿದ್ದಾರೆ. ದೂರದರ್ಶನ ಕಾರ್ಯಕ್ರಮಗಳಾದ ''ಕಿತನಿ ಮೊಹಬ್ಬತ್ ಹೈ''ನಲ್ಲಿ ಆರೋಹಿ ಪಾತ್ರ, ''ಕುಚ್ ತೋ ಲೋಗ್ ಕಹೆಂಗೆ''ಯಲ್ಲಿ ಡಾ.ನಿಧಿ, ''ರಿಪೋರ್ಟರ್ಸ್'' ನಲ್ಲಿ ಅನನ್ಯಾ ಮತ್ತು ''ಪ್ರೇಮ್ ಯಾ ಪಹೇಲಿ - ಚಂದ್ರಕಾಂತ''ದಲ್ಲಿ ಚಂದ್ರಕಾಂತಾ ಪಾತ್ರಕ್ಕಾಗಿ ಕೃತಿಕಾ ಕಮ್ರಾರವರು ಹೆಸರುವಾಸಿಯಾಗಿದ್ದಾರೆ.<ref>https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031</ref> ೨೦೧೪ ರಲ್ಲಿ ಅವರು ''ಝಲಕ್ ದಿಖ್ಲಾ ಜಾ'' ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇವರು ೨೦೧೮ ರಲ್ಲಿ ''ಮಿತ್ರೋನ್'' ಚಿತ್ರದ ಮೂಲಕ [[:en:Hindi cinema|ಬಾಲಿವುಡ್‌ಗೆ]] ಪಾದಾರ್ಪಣೆ ಮಾಡಿದರು.<ref>https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031</ref><ref>https://www.timesnownews.com/entertainment/news/bollywood-news/article/telly-queen-kritika-kamra-talks-about-making-her-bollywood-debut-with-mitron/279335</ref> ==ಆರಂಭಿಕ ಜೀವನ== ಕೃತಿಕಾ ಕಮ್ರಾರವರು ೨೫ [[ಅಕ್ಟೋಬರ್]], ೧೯೮೮ರಲ್ಲಿ [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] ಬರೇಲಿಯಲ್ಲಿ ಜನಿಸಿದರು ಮತ್ತು [[ಮಧ್ಯಪ್ರದೇಶ|ಮಧ್ಯಪ್ರದೇಶದ]] ಅಶೋಕನಗರದಲ್ಲಿ ಬೆಳೆದರು.<ref>https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031</ref> ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಸುಖಪುರದ ಆನಂದ್ ಪ್ರಾಥಮಿಕ ಶಾಲೆಯಲ್ಲಿ ಮಾಡಿದರು. ಅಲ್ಲಿ ಅವರ ತಂದೆ ದಂತವೈದ್ಯರಾಗಿದ್ದಾರೆ ಮತ್ತು ತಾಯಿ ಪೌಷ್ಟಿಕತಜ್ಞ ಮತ್ತು ಅಶೋಕನಗರದ ಶ್ರೀ ಆನಂದಪುರ ಟ್ರಸ್ಟ್ ಚಾರಿಟಬಲ್ ಆಸ್ಪತ್ರೆಯಲ್ಲಿ ಶಿಕ್ಷಣ ತಜ್ಞರಾಗಿದ್ದಾರೆ. ಅವರು ಅಶೋಕನಗರದ ತಾರಾ ಸದನ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಲ್ಪ ಸಮಯ ವ್ಯಾಸಂಗ ಮಾಡಿದರು. ನಂತರ ಉತ್ತರ ಪ್ರದೇಶದ ಕಾನ್ಪುರದ ಸೇಂಟ್ ಜೋಸೆಫ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಾಧ್ಯಮಿಕ ಶಾಲೆಯನ್ನು ಪೂರ್ಣಗೊಳಿಸಿದರು ಮತ್ತು ನವದೆಹಲಿಯ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ಅಧ್ಯಯನವನ್ನು ಮುಂದುವರಿಸಿದರು. ನಂತರ ಅವರು ''ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ''ಯಲ್ಲಿ ಫ್ಯಾಷನ್ ಅಧ್ಯಯನ ಮಾಡಿದರು ಆದರೆ "ಯಹಾನ್ ಕೆ ಹಮ್ ಸಿಕಂದರ್" ಚಿತ್ರದಲ್ಲಿ ನಟಿಸಿದ್ದರಿಂದ ಮೊದಲ ವರ್ಷದ ನಂತರ ಅದನ್ನು ತೊರೆದರು.<ref>https://www.timesnownews.com/entertainment/news/people/photo-gallery/kritika-kamra-latest-photos-kritika-kamra-new-pics-instagram-images-kritika-kamra-style-tips-fashion-trends/508031</ref> ==ಫಿಲ್ಮೋಗ್ರಫಿ== ===ಚಲನಚಿತ್ರಗಳು=== {| class="wikitable" |- ! ವರ್ಷ !! ಶೀರ್ಷಿಕೆ !! ಪಾತ್ರ !ಟಿಪ್ಪಣಿ !ಉಲ್ಲೇಖ |- | rowspan="2" |೨೦೧೫ |ಬೆಸ್ಟ್ ಗರ್ಲ್‌ಫ್ರೆಂಡ್ |ಸೋನಾಲಿ | rowspan="3" |ಕಿರುಚಿತ್ರ |<ref>{{cite news |title=The Internet success of Kritika-Vikrant's Best Girlfriend to set a series rolling |work=The Times of India |url=http://timesofindia.indiatimes.com/tv/news/hindi/The-Internet-success-of-Kritika-Vikrants-Best-Girlfriend-to-set-a-series-rolling/articleshow/46272736.cms |access-date=28 December 2020}}</ref> |- |ಡ್ರೈ ಡ್ರೀಮ್ಸ್ |ಅನಾಮಧೇಯ |<ref>{{cite news |date=16 June 2015 |title=Watch: Kritika Kamra kills Barun Sobti for water |language=en |work=India Today |url=https://www.indiatoday.in/television/top-stories/story/kritika-kamra-kills-barun-sobti-for-water-in-short-film-day-dreams-257825-2015-06-16 |access-date=18 January 2021}}</ref> |- |೨೦೧೬ |ವೈಟ್ ಶರ್ಟ್ |ವಾಣಿ |<ref>{{Cite news |date=24 June 2016 |title=Kunal Kapoor and Kritika Kamra to feature in Short film 'White Shirt' |work=Mid Day |url=https://www.mid-day.com/articles/kunal-kapoor-and-kritika-kamra-to-feature-in-short-film-white-shirt/17366176 |access-date=14 February 2020 |archive-date=24 ಮಾರ್ಚ್ 2020 |archive-url=https://web.archive.org/web/20200324180226/https://www.mid-day.com/articles/kunal-kapoor-and-kritika-kamra-to-feature-in-short-film-white-shirt/17366176 |url-status=dead }}</ref> |- | ೨೦೧೮|| ಮಿತ್ರೋನ್ || ಅವನಿ | |<ref>{{Cite web |date=2018-09-12 |title=Kritika Kamra on Mitron: Couldn't have hoped for a better Bollywood debut |url=https://indianexpress.com/article/entertainment/bollywood/kritika-kamra-on-bollywood-debut-mitron-5352264/ |access-date=2022-06-08 |website=The Indian Express |language=en}}</ref> |- | ೨೦೨೩ || ಭೀಡ್ || ವಿಧಿ ಪ್ರಭಾಕರ್ | |<ref>{{Cite web |date=2023-02-02 |title=Rajkummar Rao, Bhumi Pednekar Starrer Bheed Gets New Release Date |url=http://zeenews.india.com/bollywood/rajkummar-rao-bhumi-pednekar-starrer-bheed-gets-new-release-date-2568596.html| access-date=2022-02-02 |website=Zee News |language=en}}</ref> |} ===ವೆಬ್ ಸರಣಿ=== {| class="wikitable sortable" |- ! ವರ್ಷ !! ಶೀರ್ಷಿಕೆ !! ಪಾತ್ರ !! ಟಿಪ್ಪಣಿ !ಉಲ್ಲೇಖ |- | rowspan="2" | ೨೦೧೬ || ಫ್ರೆಂಡ್ ಝೋನ್ಡ್|| ಕಂಪನಿಯ ಬಾಸ್ || |<ref>{{cite news |date=12 February 2016 |title=A twisted tale |language=en-IN |work=The Hindu |url=https://www.thehindu.com/features/metroplus/a-twisted-tale/article8229037.ece |access-date=18 January 2021}}</ref> |- || ಐ ಡೋಂಟ್ ವಾಚ್ ಟಿವಿ || ಸ್ವತಃ || |<ref>{{cite news |date=15 February 2016 |title=Trailer of 'I Don't Watch TV' web series launched – Watch it here |work=Zee News |url=http://zeenews.india.com/entertainment/idiotbox/trailer-of-i-don-t-watch-tv-web-series-launched-watch-it-here_1855818.html}}</ref> |- | rowspan="1" | ೨೦೨೧ || ತಾಂಡವ್ || ಸನಾ ಮಿರ್ || |<ref>{{cite news |date=28 December 2020 |title='Tandav': Saif Ali Khan, Dimple Kapadia, Sunil Grover, Mohd Zeeshan Ayyub, Kritika Kamra's character posters out |work=DNA India |url=https://www.dnaindia.com/television/photo-gallery-tandav-saif-ali-khan-dimple-kapadia-sunil-grover-mohd-zeeshan-ayyub-kritika-kamra-character-posters-out-2864612 |access-date=28 December 2020}}</ref> |- | rowspan="2" | ೨೦೨೨ || ಕೌನ್ ಬನೇಗಿ ಶಿಖರ್‌ವತಿ||ಕಾಮಿನಿ ಶಿಖರ್ವತ್/ಪ್ರಿನ್ಸಸ್ ಕಾ|| |<ref>{{Cite web |date=2022-01-11 |title=What Made Kritika Kamra Say Yes To 'Kaun Banega Shikharwati' |url=https://www.outlookindia.com/website/story/what-made-kritika-kamra-say-yes-to-kaun-banega-shikharwati/409158 |access-date=2022-06-08 |website=Outlook India |language=en}}</ref> |- | ಹುಶ್ ಹುಶ್||ಡಾಲಿ ದಲಾಲ್|| |<ref>{{Cite web |date=2022-09-17 |title=Hush Hush: Suffocated Dolly Dalal aka Kritika Kamra fears grave consequences of her actions' |url=https://zeenews.india.com/entertainment/web-series/hush-hush-suffocated-dolly-dalal-aka-kritika-kamra-fears-grave-consequences-of-her-actions-watch-2511305.html |access-date=2022-06-08 |website=ZEENews India |language=en}}</ref> |- |೨೦೨೩ || ಬಾಂಬೈ ಮೇರಿ ಜಾನ್|| ಹಬೀಬಾ || |<ref>{{Cite web |date=2023-09-04 |title=Bambai Meri Jaan trailer: Kay Kay Menon, Avinash Tiwary series drops us into Mumbai underworld of the 70s|url=https://indianexpress.com/article/entertainment/web-series/bambai-meri-jaan-trailer-kay-kay-menon-avinash-tiwary-series-drops-us-into-mumbai-underworld-of-the-70s-8923730/|access-date=2023-09-04 |website=The Indian Express |language=en}}</ref> |} ===ದೂರದರ್ಶನ=== {| class="wikitable" |- ! ವರ್ಷ ! ಶೀರ್ಷಿಕೆ ! ಪಾತ್ರ ! ಟಿಪ್ಪಣಿ ! ಉಲ್ಲೇಖ |- | ೨೦೦೭-೨೦೦೮ | ಯಹಾನ್ ಕೆ ಹಮ್ ಸಿಕಂದರ್ | ಅರ್ಶಿಯಾ | | style="text-align:center;"|<ref>{{cite news |title=I hardly get time for myself: Kritika Kamra - Times of India |url=https://timesofindia.indiatimes.com/tv/news/hindi/I-hardly-get-time-for-myself-Kritika-Kamra/articleshow/11301633.cms |access-date=18 January 2021 |work=The Times of India |date=30 December 2011 |language=en}}</ref> |- | ೨೦೦೯ | ಕಿತನಿ ಮೊಹಬ್ಬತ್ ಹೈ | ಆರೋಹಿ ಶರ್ಮಾ | | style="text-align:center;"|<ref>{{cite news |title=It's showtime, folks! |url=https://timesofindia.indiatimes.com/entertainment/events/mumbai/Its-showtime-folks/articleshow/3967932.cms |access-date=18 January 2021 |work=The Times of India |date=13 January 2009 |language=en}}</ref> |- | ೨೦೦೯-೨೦೧೦ | ಪ್ಯಾರ್ ಕಾ ಬಂಧನ್ | ಕಾಜೋಲ್ ದಾಸ್/ಪ್ರತೀಕ್ಷಾ ದಾಸ್ | | style="text-align:center;"|<ref>{{cite web |url=http://balajitelefilms.com/serial.php?id=23 |title=Balaji Telefilms Limited : Television, Motion Pictures}}</ref> |- | rowspan="2" | ೨೦೧೦ | ಜಾರಾ ನಾಚ್ಕೆ ದಿಖಾ | ಸ್ಪರ್ಧಿ | ಸೀಸನ್ ೨ | style="text-align:center;"|<ref>{{cite web |url=http://www.indiatimes.com/entertainment/tv/im-on-a-break-from-fiction-kritika-kamra-141603.html |title=I'm On A Break From Fiction: Kritika |work=indiatimes.com |date=15 April 2014 |access-date=12 ಮಾರ್ಚ್ 2024 |archive-date=19 ಸೆಪ್ಟೆಂಬರ್ 2017 |archive-url=https://web.archive.org/web/20170919235838/http://www.indiatimes.com/entertainment/tv/im-on-a-break-from-fiction-kritika-kamra-141603.html |url-status=dead }}</ref> |- | ಗಂಗಾ ಕಿ ಧೀಜ್ | ಗೀತಾ | | <ref>{{Cite web |title="Faced Prejudice And Still Do": Tandav Actress Kritika Kamra On Her Transition From TV To Bollywood |url=https://www.ndtv.com/entertainment/faced-prejudice-and-still-do-tandav-actress-kritika-kamra-on-her-transition-from-tv-to-bollywood-2353077 |access-date=2022-06-08 |website=NDTV.com}}</ref> |- | ೨೦೧೦-೨೦೧೧ | ಕಿತಾನಿ ಮೊಹಬ್ಬತ್ ಹೈ ೨ | ಆರೋಹಿ ಅಹ್ಲುವಾಲಿಯಾ | | style="text-align:center;"|<ref>{{cite web |url=http://archive.indianexpress.com/news/imagine-to-bring-season-2-of-kitani-mohabbat-hai/675835/ |title=Imagine to bring season 2 of Kitani Mohabbat Hai}}</ref> |- | ೨೦೧೧-೨೦೧೩ | ಕುಚ್ ತೋ ಲಾಗ್ ಕಹೆಂಗೆ | ಡಾ. ನಿಧಿ ವರ್ಮಾ | | style="text-align:center;"|<ref>{{cite web |url=http://www.rediff.com/movies/slide-show/slide-show-1-tv-interview-with-kritika-kamra/20111003.htm |title=Meet Kuch Toh Log Kahenge's Dr Nidhi Varma |date=5 October 2011 |work=Rediff}}</ref> |- | ೨೦೧೨-೨೦೧೩ | ವಿ ದ ಸೀರಿಯಲ್ | ಸ್ವತಃ | ಅತಿಥಿ ಪಾತ್ರ | style="text-align:center;"|<ref>{{cite news |last1=Desai |first1=Purva |title=Chose to stay away from The Serial: Kritika Kamra |url=https://timesofindia.indiatimes.com/tv/news/hindi/Chose-to-stay-away-from-The-Serial-Kritika-Kamra/articleshow/17292105.cms |access-date=18 January 2021 |work=The Times of India |date=20 November 2012 |language=en}}</ref> |- | ೨೦೧೩ | ಏಕ್ ಥಿ ನಾಯ್ಕಾ | ವೀರಾ | ಎಪಿಸೋಡ್ಗಳು ೧೫/೬ | style="text-align:center;"|<ref>{{cite news |title='Ek Thi Daayan' scared 'nayika' Kritika Kamra |url=https://zeenews.india.com/entertainment/bollywood/-ek-thi-daayan-scared-nayika-kritika-kamra_132730.html |access-date=18 January 2021 |work=Zee News |date=22 April 2013 |language=en}}</ref> |- | ೨೦೧೪ | ಝಲಕ್ ದಿಖ್ಲಾ ಜಾ ೭ | ಸ್ಪರ್ಧಿ | ೧೪ನೇ ಸ್ಥಾನ | style="text-align:center;"|<ref>{{cite news |title=Jhalak Dikhhla Jaa 7 to be tougher this season |url=https://www.dnaindia.com/entertainment/report-jhalak-dikhhla-jaa-7-to-be-tougher-this-season-1991415 |access-date=18 January 2021 |work=DNA India |date=26 May 2014 |language=en}}</ref> |- | rowspan="2" | ೨೦೧೫ | MTV ವೆಬ್ ೨ | ಅತಿಥೆಯ | | style="text-align:center;"|<ref>{{cite news |last1=Adivarekar |first1=Priya |last2=Kanabar |first2=Ankita R |title=Kritika Kamra will anchor MTV Webbed |url=https://indianexpress.com/article/entertainment/screen/kritika-kamra-will-anchor-mtv-webbed/ |access-date=18 January 2021 |work=The Indian Express |date=4 April 2014 |language=en}}</ref> |- | ರಿಪೋರ್ಟರ್ಸ್ | ಅನನ್ಯಾ ಕಶ್ಯಪ್ | | style="text-align:center;"|<ref>{{cite news |last1=Olivera |first1=Roshni |title=Kritika Kamra: I'm not a damsel in distress, but a strong, opinionated woman |url=https://timesofindia.indiatimes.com/tv/news/hindi/Kritika-Kamra-Im-not-a-damsel-in-distress-but-a-strong-opinionated-woman/articleshow/46876562.cms |access-date=18 January 2021 |work=The Times of India |date=13 April 2015 |language=en}}</ref> |- | ೨೦೧೭ | ಪ್ರೇಮ್ ಯಾ ಪಹೇಲಿ - ಚಂದ್ರಕಾಂತ | ರಾಜಕುಮಾರಿ ಚಂದ್ರಕಾಂತ | | style="text-align:center;"|<ref>{{cite news |url=http://indianexpress.com/article/entertainment/television/kritika-kamra-my-role-in-chandrakanta-is-neither-spineless-nor-a-bechari-4541685/ |title=Kritika Kamra: My role in Chandrakanta is neither spineless nor 'a bechari' |newspaper=[[The Times of India]] |access-date=24 February 2017}}</ref> |- | ೨೦೧೯ | ಖತ್ರಾ ಖತ್ರಾ ಖತ್ರಾ | ಸ್ವತಃ | ಅತಿಥಿ | style="text-align:center;"| |} ==ಡಿಸ್ಕೊಗ್ರಫಿ== {| class="wikitable" ! ವರ್ಷ ! ಶೀರ್ಷಿಕೆ ! ಉಲ್ಲೇಖ |- | ೨೦೧೭ || ಮೇರಾ ಜಹಾನ್ || style="text-align:center;" |<ref name="auto">{{Cite news |url=https://timesofindia.indiatimes.com/tv/news/hindi/watch-chandrakanta-actress-kritika-kamra-stars-in-a-music-video/articleshow/59807558.cms |title=Watch: Chandrakanta actress Kritika Kamra stars in a music video |work=The Times of India |access-date=14 February 2020}}</ref> |- |೨೦೧೯ || ''ಹೈ ಪ್ಯಾರ್ ಕ್ಯಾ'' || |} ==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು== {| class="wikitable sortable" |- ! ವರ್ಷ ! ಕೆಲಸ ! ಪ್ರಶಸ್ತಿ ! ಗುಂಪು ! ಫಲಿತಾಂಶ |- | ೨೦೦೯ | ಕಿತನಿ ಮೊಹಬ್ಬತ್ ಹೈ | rowspan="2" |ಇಂಡಿಯನ್ ಟೆಲ್ಲಿ ಪ್ರಶಸ್ತಿ |ಪೋಪ್ಯುಲರ್ ಫ್ರೆಶ್ ನ್ಯೂ ಫೇಸ್ (ಮಹಿಳೆ) |{{Won}}<ref>{{cite web |url=http://tellyawards.indiantelevision.com/y2k9/nomination/nominee_list.htm |title=2009 nominations |access-date=17 February 2016 |archive-url=https://web.archive.org/web/20160115061924/http://tellyawards.indiantelevision.com/y2k9/nomination/nominee_list.htm |archive-date=15 January 2016 |url-status=dead}}</ref> |- |೨೦೧೨ |ಕುಚ್ ತೋ ಲೋಗ್ ಕಹೆಂಗೆ | |{{Won}}<ref>{{Cite web |url=http://tellyawards.indiantelevision.com/y2k13/poll/personality_awards.php |title=Telly awards 2012 Jury Awards winners |access-date=14 February 2020 |archive-date=27 December 2018 |archive-url=https://web.archive.org/web/20181227212416/http://tellyawards.indiantelevision.com/y2k13/poll/personality_awards.php |url-status=dead }}</ref> |- |೨೦೧೭ |ಪ್ರೇಮ್ ಯಾ ಪಹೇಲಿ - ಚಂದ್ರಕಾಂತ |ಇಂಡಿಯನ್ ಟೆಲ್ಲಿ ಪ್ರಶಸ್ತಿ |ಬೆಸ್ಟ್ ಯ್ಯಾಕ್ಟ್ರೆಸ್ ಇನ್ ಅ ಲೀಡ್ ರೋಲ್(ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ) |{{Nom}}<ref>{{cite web |url=http://www.ita2017.com |title=ITA Nominations |work=Indian Telly Awards |access-date=12 October 2020 |archive-date=8 November 2017 |archive-url=https://web.archive.org/web/20171108040250/http://www.ita2017.com/ |url-status=dead}}</ref> |} ==ಉಲ್ಲೇಖಗಳು== <references/> {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ನಟಿಯರು]] [[ವರ್ಗ:೧೯೮೮ ಜನನ]] pnjprl3xk0v1hggetthbqwleq6n3s8o ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 0 128087 1372447 1341295 2026-04-29T23:22:39Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372447 wikitext text/x-wiki '''ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ''' ('''ಸಿಇಟಿ''' ಅಥವಾ '''ಕೆ-ಸಿಇಟಿ''' ) [[ಕರ್ನಾಟಕ ಸರ್ಕಾರ|ಕರ್ನಾಟಕ]] ರಾಜ್ಯದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ವಾರ್ಷಿಕವಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ. ಸಿಇಟಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತದೆ, ಇದು ಕರ್ನಾಟಕದ ಉನ್ನತ ಶಿಕ್ಷಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಇದು ಕರ್ನಾಟಕ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣ ಸಮಯದ [[ಎಂಜಿನಿಯರಿಂಗ್‌|ಎಂಜಿನಿಯರಿಂಗ್]], ತಂತ್ರಜ್ಞಾನ, ಬಿ-ಫಾರ್ಮಾ, ಡಿ-ಫಾರ್ಮಾ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ಆಫ್‌ಲೈನ್ ಪರೀಕ್ಷೆಯಾಗಿದೆ. ಪ್ರವೇಶ ಪರೀಕ್ಷೆಯನ್ನು ನಡೆಸಲು ಮತ್ತು ಅರ್ಹತೆಯನ್ನು ನಿರ್ಧರಿಸಲು, ವಿವಿಧ ವೃತ್ತಿಪರ ಕೋರ್ಸ್‌ಗಳಲ್ಲಿ ಸೀಟುಗಳ ಸರ್ಕಾರಿ ಪಾಲುಗಾಗಿ ಮೊದಲ ವರ್ಷದ ಅಥವಾ ಪೂರ್ಣ ಸಮಯದ ವೃತ್ತಿಪರ ಕೋರ್ಸ್‌ಗಳ ಮೊದಲ ಸೆಮಿಸ್ಟರ್ ಪ್ರವೇಶಕ್ಕಾಗಿ ಕರ್ನಾಟಕ ಸರ್ಕಾರ 1994 ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕವನ್ನು ಸ್ಥಾಪಿಸಿತು. ಸಿಇಟಿ ಪರೀಕ್ಷೆಯನ್ನು ಕರ್ನಾಟಕದಾದ್ಯಂತ ಬಹುತೇಕ ಎಲ್ಲಾ ಜಿಲ್ಲೆ - ನಗರಗಳಲ್ಲಿ ಏಪ್ರಿಲ್ - ಮೇ ತಿಂಗಳಲ್ಲಿ ನಡೆಸಲಾಗುತ್ತದೆ (ಸಾಮಾನ್ಯವಾಗಿ ಏಪ್ರಿಲ್ ಕೊನೆಯ ವಾರದಲ್ಲಿ). <ref>{{Cite web|url=https://cetonline.karnataka.gov.in/kea/|title=KEA {{!}} Home|website=cetonline.karnataka.gov.in|access-date=23 May 2020}}</ref> == ಪರೀಕ್ಷೆಯ ಬಗ್ಗೆ == ಸಿಇಟಿ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಎಂಬ 4 ವಿಷಯಗಳು ಸೇರಿವೆ. ಸಿಇಟಿ ಪರೀಕ್ಷಾ ಮಾದರಿಯ ಪ್ರಕಾರ, ಎಲ್ಲ ವಿಷಯಗಳ ಸೇರಿಸಿ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 180 ಬಹು ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ವಿಷಯವನ್ನು 80 ನಿಮಿಷಗಳ ಅವಧಿಯೊಂದಿಗೆ ತಲಾ 60 ಅಂಕಗಳಿಗೆ ನಡೆಸಲಾಗುತ್ತದೆ. ಎಲ್ಲ ವಿಷಯಗಳ ಪರೀಕ್ಷೆಗಳು ಒಂದೇ ದಿನ ಇರುವುದಿಲ್ಲ. ಸಾಮಾನ್ಯವಾಗಿ ಸಿಇಟಿ ವೇಳಾಪಟ್ಟಿಯ ಪ್ರಕಾರ ಒಂದು ದಿನದಲ್ಲಿ ಎರಡು ಪರೀಕ್ಷೆಗಳಿರುತ್ತವೆ. ಸಿಇಟಿ ಪರೀಕ್ಷೆಯ ಒಟ್ಟು ಅಂಕಗಳು 180. ಸಿಇಟಿ ಪಠ್ಯಕ್ರಮವು ಕರ್ನಾಟಕ ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸೂಚಿಸಲಾದ 1 ಮತ್ತು 2 ನೇ ವರ್ಷದ ಪಿಯುಸಿ ಪಠ್ಯಕ್ರಮವನ್ನು ಆಧರಿಸಿದೆ. ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಅಂಕ ಇರುವುದಿಲ್ಲ. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ನಡೆಸಲಾಗುತ್ತದೆ.<ref>https://www.careers360.com/exams/kcet</ref> ಕರ್ನಾಟಕವನ್ನು ಹೊರತುಪಡಿಸಿ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಹೊರಗೆ ವಾಸಿಸುವ [[ಕನ್ನಡಿಗ]] ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. <ref>{{Cite web|url=https://collegedunia.com/exams/kcet/syllabus|title=Karnataka Common Entrance Test – KCET|website=Collegedunia|language=en|access-date=23 May 2020}}</ref> == ಸಿಇಟಿ ಮೂಲಕ ನೀಡಲಾಗುವ ಕೋರ್ಸ್‌ಗಳು == ಸಿಇಟಿ ಮೂಲಕ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡಲಾಗುತ್ತದೆ. ವೈದ್ಯಕೀಯ ( ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಇತ್ಯಾದಿ) ಪ್ರವೇಶ ಪರೀಕ್ಷೆಗೆ ಭಾರತದಲ್ಲಿ [[ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ|ನೀಟ್]] ಪರೀಕ್ಷೆಯನ್ನು ರಾಷ್ಟ್ರೀಕರಣಗೊಳಿಸುವ ಮೊದಲು, ಸಿಇಟಿ ಪರೀಕ್ಷೆಯ ಮುಖಾಂತರ ಕರ್ನಾಟಕದಲ್ಲಿ ವೈದ್ಯಕೀಯ ಸೀಟುಗಳನ್ನು ನೀಡಲಾಗುತ್ತಿತ್ತು. <ref>{{Cite web|url=https://www.shiksha.com/b-tech/kcet-exam|title=KCET 2020 Exam Date (Out), Application Correction, Admit Card, Eligibility, Syllabus|website=www.shiksha.com|access-date=23 May 2020}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> {| class="wikitable sortable " ! colspan="2" | ಸಿಇಟಿ ಮೂಲಕ ನೀಡಲಾಗುವ ಕೋರ್ಸ್‌ಗಳು |- ! ಆರೋಗ್ಯ ವಿಜ್ಞಾನ ! ಎಂಜಿನಿಯರಿಂಗ್ |- |ಬಿವಿಎಸ್ಸಿ (ಪಶು ವೈದ್ಯಕೀಯ) |ಬಿ.ಟೆಕ್ (ಕೃಷಿ ಎಂಜಿನಿಯರಿಂಗ್) |- | ಬಿಎಸ್ಸಿ (ಕೃಷಿ) | ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) |- | ಬಿಎಸ್ಸಿ (ರೇಷ್ಮೆ ಕೃಷಿ) | ಬಿ.ಟೆಕ್ (ಆಹಾರ ತಂತ್ರಜ್ಞಾನ) |- | ಬಿಎಸ್ಸಿ (ತೋಟಗಾರಿಕೆ) | ಬಿ.ಟೆಕ್ (ಹೈನುಗಾರಿಕೆ) |- | ಬಿಎಸ್ಸಿ (ಅರಣ್ಯ) | 2 ನೇ ವರ್ಷದ ಬಿಫಾರ್ಮಾ ಲ್ಯಾಟರಲ್ ಎಂಟ್ರಿ ಕೋರ್ಸ್ |- | ಬಿಎಸ್ಸಿ ಅಗ್ರಿ ಬಯೋಟೆಕ್ | ಬಿ ಫಾರ್ಮಾ |- | ಬಿಎಚ್‌ಎಸ್‌ಸಿ (ಗೃಹ ವಿಜ್ಞಾನ) | ಫಾರ್ಮಾ-ಡಿ |- | ಬಿಎಫ್‌ಎಸ್‌ಸಿ (ಮೀನುಗಾರಿಕೆ) | rowspan="2" | |- | ಬಿಎಸ್ಸಿ (ಕೃಷಿ ವ್ಯಾಪಾರೋದ್ಯಮ ಮತ್ತು ಸಹಕಾರ) |} == ಉಲ್ಲೇಖಗಳು == <references /> {{Interwikineeded}} 3b4g9aw6i2jpigloa19vy3z5ilt00y8 ಗಣೇಶಪಾಲ್ ದೇವಸ್ಥಾನ 0 128818 1372491 1344575 2026-04-30T10:31:10Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372491 wikitext text/x-wiki [[ಚಿತ್ರ:Ganeshpal.jpg|thumb|292x292px|ಮಹಾಗಣಪತಿ]] '''ಗಣೇಶಪಾಲ್''' ಎನ್ನುವುದು ಒಂದು [[ಗಣೇಶ|ಗಣಪತಿಯ]] ದೇವಸ್ಥಾನವಾಗಿದೆ.<ref name="kannada.news18.com">{{Cite web |url=https://kannada.news18.com/news/uttara-kannada/shri-holedande-ganesh-pal-temple-sirsi-history-location-in-banks-of-shalmala-river-1021946.html |title=ಆರ್ಕೈವ್ ನಕಲು |access-date=2024-09-30 |archive-date=2023-06-01 |archive-url=https://web.archive.org/web/20230601143757/https://kannada.news18.com/news/uttara-kannada/shri-holedande-ganesh-pal-temple-sirsi-history-location-in-banks-of-shalmala-river-1021946.html |url-status=dead }}</ref> ಇದು [[ಉತ್ತರ ಕನ್ನಡ]] ಜಿಲ್ಲೆಯ [[ಸಿರ್ಸಿ|ಶಿರಸಿಯಲ್ಲಿನ]] ಹಿತ್ಲಳ್ಳಿ ಎಂಬ ಗ್ರಾಮದಲ್ಲಿದ್ದು, [[ಸಿರ್ಸಿ]] ತಾಲೂಕಿನಿಂದ ಸುಮಾರು ೩೦ ಕಿ.ಮೀ ಹಾಗೂ ಯೆಲ್ಲಾಪುರದಿಂದ ೩೪ ಕಿಲೋಮೀಟರ್ ದೂರದಲ್ಲಿದೆ.<ref name="kannada.news18.com"/><ref name="kannada.news18.com"/><ref name="tripadvisor.in">https://www.tripadvisor.in/Attraction_Review-g2288612-d8129452-Reviews-Ganesh_Pal-Yellapur_Uttara_Kannada_District_Karnataka.html</ref> ಇಲ್ಲಿಗೆ ಹೋಗುವ ದಾರಿಯಲ್ಲಿ ಸುತ್ತಲು ಗೂಂಡಾರಣ್ಯವಿದ್ದು, ಹಿರಿದಾದ [[ಮರ|ಮರಗಳು]] ಕಾಣಲು ಸಿಗುತ್ತದೆ. ಆದರೆ ಇಲ್ಲಿ [[ಪ್ರಕೃತಿ|ಪ್ರಕೃತಿಯ]] ಸೌಂದರ್ಯವನ್ನು ಸವಿಯಬಹುದಾಗಿದೆ. ಶಿರಸಿ ಮತ್ತು [[ಯಲ್ಲಾಪುರ|ಯೆಲ್ಲಾಪುರ]] ಜನರ ಆರಾಧ್ಯದೈವವಾದ ಈ [[ಗಣೇಶ|ಗಣಪತಿಗೆ]] ಜನರು ಬಂದು [[ಪೂಜೆ]] ಸಲ್ಲಿಸಿ ತಮ್ಮ ಮನದಿಷ್ಟಾರ್ಥವನ್ನು ಬೇಡಿಕೊಳ್ಳುತ್ತಾರೆ. ==ಇತಿಹಾಸ== ಗಣೇಶಪಾಲ್‌ಗೆ ೩೦೦ ವರ್ಷಗಳ ಇತಿಹಾಸವಿದೆ.<ref name="kannada.news18.com"/> ಈ ಪ್ರದೇಶದ ಮಹಿಮೆಯ ಬಗ್ಗೆ ಮತ್ತು ಗಣಪತಿ ಬಂದು ನೆಲೆಸಿದ ಬಗ್ಗೆ ಒಂದು ಸತ್ಯವಾದ ಕಥೆ ಇದೆ. ಅದೇನೆಂದರೆ: ೧೮ ನೇ ಶತಮಾನದ ಆಸುಪಾಸಿನಲ್ಲಿ ಕಟ್ಟಿನಹಕ್ಲು ಕುಟುಂಬದ ಹಿರಿಯರಾದ ಪುಟ್ಟಯ್ಯ ಹೆಗಡೆಯವರಿಗೆ ಒಂದು ದಿನ ಕನಸಿನಲ್ಲಿ ಗಣಪತಿ ವಿಗ್ರಹ ಇರುವ ಜಾಗ ಹಾಗೂ ಅದನ್ನು ಸ್ಥಾಪಿಸುವಂತೆ  ಸೂಚನೆ ಬಂತು. ಮೊದಲನೆಯ ದಿನ ಪುಟ್ಟಯ್ಯ ಹೆಗಡೆಯವರು ಇದನ್ನು ನಂಬಲಿಲ್ಲ. ಮಾರನೆಯ ದಿನ ಮತ್ತೆ ಕನಸಿನಲ್ಲಿ ಬಂದು ವಿಗ್ರಹ ಸ್ಥಾಪಿಸುವಂತೆ ಕೇಳಿಕೊಂಡಾಗ, ಅದೇ ಪಕಾರ ಅವರು ಮಾಡಿದರು.<ref name="kannada.news18.com"/> ಮಾರನೆ ದಿನ ಹೆಗಡೆಯವರು ಖುಷಿಯಿಂದ ಕುಟುಂಬದವರೊಡಗೂಡಿ ಕನಸಿನಲ್ಲಿ ಸೂಚಿನೆ ಸಿಕ್ಕ ಸ್ಥಳಕ್ಕೆ ಹೋದಾಗ ಅಲ್ಲಿ ವಿಗ್ರಹ ಕಂಡು ಆಶ್ಚರ್ಯವಾಗಿತ್ತು. ಆ ವಿಗ್ರಹವನ್ನು ಎತ್ತಿ ತರಲು ಪ್ರಯತ್ನ ಪಟ್ಟಾಗ ಅದನ್ನು ಕದಲಿಸಲು ಸಾಧ್ಯವಾಗದೆ ಭಾರವಾದ ಮನಸ್ಸಿನಿಂದಲೇ ಮನೆಗೆ ಬಂದರು. ಅದೇ ದಿನ ರಾತ್ರಿ ಮತ್ತೆ ಗಣಪತಿ ಕನಸಿನಲ್ಲಿ ಬಂದು ಹೆಗಡೆಯವರೊಬ್ಬರೆ ಬಂದು ತನ್ನನ್ನು ಕೊಂಡೊಯ್ಯುವಂತೆ ಸೂಚಿಸಿತು. ಇದರಿಂದ ಸಂತೋಷಗೊಂಡ ಹೆಗಡೆ ಅವರು ಬೆಳಿಗ್ಗೆ ಬೇಗ ಎದ್ದು ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ಗಣಪತಿಯ [[ಮೂರ್ತಿ]] ಇರುವಲ್ಲಿಗೆ ಹೋದರು. ಗಣಪತಿಗೆ ಸಾಷ್ಟಾಂಗ  ನಮಸ್ಕಾರ ಮಾಡಿ, ಮೂರ್ತಿಯನ್ನು ಎತ್ತಲು ಹೋದರು. ಆಗ ಸಲೀಸಾಗಿ ಅಷ್ಟುದೊಡ್ಡ ಮೂರ್ತಿಯನ್ನು ಎತ್ತಲು ಅವರು ಶಕ್ತರಾದರು. ಹೆಗಡೆಯವರು ಗಣೇಶನ ಮೂರ್ತಿಯನ್ನು ಹೊತ್ತು ಶಾಲ್ಮಲಾ ನದಿಯನ್ನು ದಾಟುತ್ತಿರುವಾಗ, ನದಿಯ ಮದ್ಯಭಾಘದಲ್ಲಿಯೇ ಗಣಪತಿ ಪ್ರತ್ಯಕ್ಷನಾಗಿ ತನ್ನನ್ನು ಅಲ್ಲಿಯೇ ಸ್ಥಾಪಿಸುವಂತೆ ಹೇಳಿ ಅಲ್ಲೇ ನೆಲೆನಿಂತನು. ಗಣಪತಿಯು ಹೆಗಡೆಯವರ ಭಕ್ತಿಗೆ ಸಂತೋಷಗೊಂಡು ವರ ಕೇಳು ಎನ್ನಲು ಹೆಗಡೆಯವರು ತಮ್ಮ ಕುಟುಂಬದ ಮೇಲೆ ಯಾವಾಗಲೂ ನಿನ್ನ ಅನುಗ್ರಹವಿರಲಿ ಭಗವಂತ ಎಂದು ಬೇಡಿಕೊಂಡರು. ==ವಿಶೇಷತೆ== ಗಣೇಶಪಾಲ್‌ನ ವಿಶೇಷತೆ ಎಂದರೆ ಇಲ್ಲಿ ನಾವು ಬೇರೆ [[ದೇವಸ್ಥಾನ|ದೇವಸ್ಥಾನದ]] ಹಾಗೆ ಯಾವುದೇ ಕಟ್ಟಡವನ್ನು ನೋಡಲಿಕ್ಕೆ ಸಾಧ್ಯವಿಲ್ಲ. ಇಲ್ಲಿ [[ಸಿಮೆಂಟ್|ಸಿಮೆಂಟಿನ]] ಅಗಲವಾದ ಕಟ್ಟೆಯ ಮೇಲೆ ಗಣಪತಿಯನ್ನು ಸ್ಥಾಪಿಸಿದ್ದಾರೆ. ಸುತ್ತಲೂ [[ಶಾಲ್ಮಲಾ ನದಿ|ಶಾಲ್ಮಲಾ]] ನದಿಯಿದೆ.<ref name="tripadvisor.in"/> ಕಟ್ಟೆಯಮೇಲೆ ಗಣಪತಿ ಮಾತ್ರವಲ್ಲದೇ ದೊಡ್ಡದಾದ [[ಶಿವ|ಶಿವಲಿಂಗ]], ಎದುರುಗಡೆ [[ನಂದಿ|ನಂದಿಯನ್ನು]] ಸ್ಥಾಪಿಸಿದ್ದಾರೆ.<ref name="kannada.news18.com"/> ವರ್ಷಪೂರ್ತಿ ಸುತ್ತಲೂ [[ಶಾಲ್ಮಲಾ ನದಿ]] ಜುಳುಜುಳು ಹರಿಯುತ್ತಿರುತ್ತದೆ. ಈ ವಿಗ್ರಹಕ್ಕೆ ಯಾವುದೇ ಗುಡಿ ಗೋಪುರವಿಲ್ಲ. ಮಳೆಗಾಲದಲ್ಲಿ ಈ ವಿಗ್ರಹದ ಮೇಲೆ ನಾಲ್ಕೈದು ಅಡಿಯಷ್ಟು [[ನೀರು]] ಹರಿದರೂ ವಿಗ್ರಹ ಮಾತ್ರ ಅಚಲವಾಗಿರುತ್ತದೆ. ಒಂದು ವೇಳೆ ನೀರಲ್ಲಿ ತೇಲಿದರು ಕೂಡ ತಾನಿರುವ ಜಾಗವನ್ನು ಹೆಗಡೆಯವರಿಗೆ ತಿಳಿಸಿ ಅವರು ತೆಪ್ಪದ ಮೇಲೆ ಹೋಗಿ ಅದನ್ನು ತಂದು  ಅದೇ ಜಾಗದಲ್ಲಿ ಇಡುತ್ತಿದ್ದರಂತೆ. ಅಂತೆಯೇ ಆ ಕುಟುಂಬ ಇವತ್ತಿಗೂ ಈ [[ಗಣೇಶ|ಗಣಪತಿಯ]] ಸನ್ನಿಧಿಯಲ್ಲಿ ಸದಾಕಾಲ ತಮ್ಮ ಸೇವೆಯನ್ನು ಸಲ್ಲಿಸುತ್ತಲೇ ಬಂದಿದೆ. ಪ್ರತಿ ವರ್ಷ [[ಮಾಘ ಮಾಸ|ಮಾಘ]] ಶುದ್ಧ [[ಗಣೇಶ ಚತುರ್ಥಿ|ಚೌತಿಯಂದು]] ಇಲ್ಲಿ ಹವನ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ.[[ಚಿತ್ರ:Ganeshpal1.jpg|thumb|293x293px|ಅಲಂಕೃತ ಮಹಾಗಣಪತಿ]]ಗಣೇಶ ಪಾಲ್ ದೇವಸ್ಥಾನಕ್ಕೆ ಅನೇಕ ಭಕ್ತರು ನಾನಾ ತರಹದ ಹರಕೆಯನ್ನು ಹೊತ್ತುಕೊಂಡು ಇಷ್ಟಾರ್ಥ ನೆರವೇರಿದ ಮೇಲೆ ಬಂದು [[ಹರಕೆ|ಹರಕೆಯನ್ನು]] ತೀರಿಸಿಕೊಳ್ಳುತ್ತಾರೆ.  ಇಲ್ಲಿ  ಮದುವೆ, ಮುಂಜಿ ಮುಂತಾದ  ಮಂಗಳಕಾರ್ಯಗಳನ್ನೂ ಮಾಡುತ್ತಾರೆ. ಸುಮಾರು ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೂ, ಪ್ರತಿದಿನ ಒಂದಿಲ್ಲೊಂದು ಮಂಗಳ ಕಾರ್ಯ ನಡೆಯುತ್ತದೆ. ಗಣಪತಿ ಕಟ್ಟೆ ಮದ್ಯದಲ್ಲಿ, [[ಹೋಮ]], ಹವನ ಇತ್ಯಾದಿಗಳನ್ನು  ಮಾಡಲು ಜಾಗದ ವ್ಯವಸ್ಥೆ ಇದೆ. ಸುತ್ತಲೂ [[ಮರಳು|ಮರಳಿನ]] ಸಮತಟ್ಟಾದ ಜಾಗವಿದ್ದು, ಸುಮಾರು ನಾಲ್ಕು- ಐದು ಸಾವಿರ ಜನರು ಸೇರಿದರೂ ಜಾಗದ ಕೊರತೆಯಾಗುವುದಿಲ್ಲ. ವಿಶಾಲವಾದ ಅಡುಗೆ ಮನೆ, ಅಡುಗೆ ಮಾಡಲು [[ಮಣ್ಣು|ಮಣ್ಣಿನ]] [[ಒಲೆ]], [[ಬೀಸುವ ಕಲ್ಲು|ಬೀಸುಕಲ್ಲುಗಳು]], [[ನೀರು|ನೀರಿನ]] ವ್ಯವಸ್ಥೆ ಎಲ್ಲವೂ ಇದೆ. ಬೇಸಿಗೆಯಲ್ಲಿ ಚಪ್ಪರವನ್ನು ಹಾಕಿ ಮಲಗುವ ಕೋಣೆ, ಊಟದ ಕೋಣೆ ಎಲ್ಲವನ್ನು ಊರಿನ ಜನರು ತಯಾರು ಮಾಡಿ ಇಡುತ್ತಾರೆ. ಇಲ್ಲಿ ಯಾರು ಬೇಕಾದರೂ ಬಂದು ಪೂಜೆ ಮಾಡಿ ಹೋಗಬಹುದು. [[ಮಳೆ]] ಕಡಿಮೆ ಬಂದರೆ ಅಥವಾ ಕಾಲಕ್ಕೆ ಸರಿಯಾಗಿ [[ಮಳೆ]] ಶುರುವಾಗದೆ ಇದ್ದರೆ ಇಲ್ಲಿ ಪರ್ಜನ್ಯವನ್ನು ಮಾಡುತ್ತಾರೆ. ಅಂದರೆ ಗಣಪತಿಯ ಸುತ್ತಲೂ ಹರಿಯುವ ನೀರನ್ನು ಬಿಂದಿಗೆಯಲ್ಲಿ ತಂದು ದೇವರಿಗೆ [[ಅಭಿಷೇಕ]] ಮಾಡುತ್ತಾರೆ. ಅಭಿಷೇಕ ಮಾಡಿದ [[ನೀರು]] ತಿರುಗಿ ಹೊಳೆಗೆ ಹರಿದು ಸೇರಿದಾಗ ಸಾಕಷ್ಟು ಮಳೆಯಾಗುತ್ತದೆ ಎಂದು ಮೊದಲಿನಿಂದಲೂ ಇಲ್ಲಿನ ಭಕ್ತರು ನಂಬಿದ್ದಾರೆ. ಅನೇಕರು ಮಕ್ಕಳಿಗೆ ಮದುವೆ ಆಗದಿದ್ದರೆ  ಗಣಪತಿಯ ಸನ್ನಿದಿಯಲ್ಲಿ ಮದುವೆಮಾಡಿ ಕೊಡುತ್ತೇವೆ ಎಂಬ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ. ನಂತರ ಅಲ್ಲಿಯೇ [[ಮದುವೆ]] ಮಾಡುತ್ತಾರೆ. ಇಲ್ಲಿ ವರ್ಷದಲ್ಲಿ ಆರು [[ತಿಂಗಳು|ತಿಂಗಳ]] ಕಾಲ ಅಂದರೆ [[ನವೆಂಬರ್‌]] ಇಂದ [[ಮೇ]] ವರೆಗೆ ದಿನನಿತ್ಯ ದೇವರ ದರ್ಶನ ಹಾಗೂ ಪೂಜೆ ನಡೆಯುತ್ತದೆ.<ref name="kannada.news18.com"/> ಮಳೆಗಾಲದಲ್ಲಿ ಗಣಪತಿ ಮುಳುಗುವಷ್ಟು ಸುತ್ತಲೂ ನೀರು ತುಂಬಿರುವುದರಿಂದ, ಆರು ತಿಂಗಳು ಗಣಪತಿಯ ಹತ್ತಿರ ಹೋಗಿ ಯಾವುದೇ [[ಪೂಜೆ]] ಮಾಡಲು ಸಾಧ್ಯವಾಗುವುದಿಲ್ಲ. ಗಣೇಶ್‌ಪಾಲ್‌ ಪರಿಸರದ ನಡುವೆ ಇರುವುದರಿಂದ ಗುಡ್ದಚಾರಣ ಮಾಡುವವರು ಮತ್ತು ಪರಿಸರ ಸ್ನೇಹಿಗಳು ಆಯ್ಕೆ ಮಾಡಲು ಉತ್ತಮ ಜಾಗವಾಗಿದೆ. ==ಚಿತ್ರೀಕರಣದ ಸ್ಥಳ== ಇಲ್ಲಿ ಹಲವಾರು ಕನ್ನಡ ಚಲನಚಿತ್ರಗಳ ಚಿತ್ರೀಕರಣವೂ ಆಗಿದೆ.<ref name="kannada.news18.com"/> ==ಪ್ರಯಾಣ== [[ಸಿರ್ಸಿ|ಶಿರಸಿಯಿಂದ]]  ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲೂ ಪ್ರಯಾಣ ಮಾಡಬಹುದಾಗಿದೆ ಮತ್ತು ಶಿರಸಿಯಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಬಸ್ಸುಗಳು ಇವೆ. ಅದಲ್ಲದೆ ಸ್ವಂತ ವಾಹನದಲ್ಲೂ ಕೂಡ ಹೋಗಬಹುದು. ಶಿರಸಿ-ಯೆಲ್ಲಾಪುರದ ಕಡೆಯಿಂದಲೂ ಗಣೇಶಪಾಲ್‌ಗೆ ಬರಬಹುದಾಗಿದೆ. ==ಉಲ್ಲೇಖಗಳು== <references/> {{Refimprove}} {{Interwikineeded}} [[ವರ್ಗ:ದೇವಾಲಯಗಳು]] [[ವರ್ಗ:ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಕರ್ನಾಟಕದ ದೇವಸ್ಥಾನಗಳು]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] 5x8slqnp61hje5xgnvm0w9osepgofdb ಕಾರ್ಯ ಸಿದ್ಧಿ ಆಂಜನೆಯ ದೇವಸ್ಥಾನ 0 129155 1372456 1342126 2026-04-30T01:54:19Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372456 wikitext text/x-wiki [[ಚಿತ್ರ:ಕಾರ್ಯ ಸಿದ್ಧಿ ಹನುಮಾನ್.png|thumb|270x270px|ಕಾರ್ಯ ಸಿದ್ಧಿ ಆ೦ಜನೆಯ ದೇವಸ್ಥಾನ]] '''ಕಾರ್ಯ ಸಿದ್ಧಿ ಆ೦ಜನೆಯ ದೇವಸ್ಥಾನ''' [[ಬೆಂಗಳೂರು|ಬೆಂಗಳೂರಿನ]] ದಕ್ಷಿಣ ಭಾಗವಾದ ಗಿರಿನಗರದಲ್ಲಿದೆ (ಬಿಎಸ್ಕೆ ೩ ನೇ ಹಂತ). ಕಾರ್ಯ ಎಂದರೆ ಯಾವುದೇ ಕೆಲಸ ಹಾಗು ಸಿದ್ಧ ಎಂದರೆ ಈಡೇರಿಕೆ, ಆದ್ದರಿಂದ ಹೆಸರೇ ಹೇಳುವಂತೆ ಇಲ್ಲಿರುವ ಆ೦ಜನೆಯ ತನ್ನ ಭಕ್ತರ ಬೇಡಿಕೆಗಳನ್ನು ಪರಿಗಣಿಸುತ್ತಾನೆ.<ref name="vijaykarnataka.com">https://vijaykarnataka.com/travel/destinations/sri-karya-siddhi-hanuman-temple-girinagar-bangalore-history-and-specialty/articleshow/71004719.cms</ref> ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಗವಾನ್ ಆ೦ಜನೆಯನನ್ನು ಇಲ್ಲಿ ಸ್ಥಾಪಿಸಿದ್ದಾರೆ. ಭಗವಾನ್ ಆ೦ಜನೆಯ ಹಿಂದೂ ದೇವರು, ಶ್ರೀ ರಾಮನ ಭಕ್ತ. ವೀರ ಹನುಮಾನ್, ಪಂಚಮುಖಿ ಹನುಮಾನ್, ಶಾಂತಿ ಹನುಮಾನ್, ಪ್ರಸನ್ನ ಅಂಜನೇಯ ಮತ್ತು ಇನ್ನೂ ಅನೇಕ ಭಗವಾನ್ ಹನುಮನನ್ನು ಪೂಜಿಸಲು ಹಲವಾರು ರೂಪಗಳಿವೆ. ದೇವಾಲಯದ ಆವರಣದಲ್ಲಿ ಅನಗ ದೇವಿ ಸಮೇತ ಶ್ರೀ ದತ್ತಾತ್ರೇಯ, ಶಿವ, ಗಣಪತಿ, ಮತ್ತು ನವಗ್ರಹ ಗುಡಿಗಳ ಚಿತ್ರಗಳನ್ನು ನೀವು ಕಾಣಬಹುದು. ಪ್ರತಿದಿನ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.<ref>[https://www.bangaloretourism.org/bangalore-Karya-Siddhi-Anjaneya-Temple.php https://www.bangaloretourism.org/bangalore-Karya-Siddhi-Anjaneya-Temple]</ref> ಹೆಚ್ಚಿನ ಸಮಯ ದೇವಾಲಯವು ಕಿಕ್ಕಿರಿದು ತುಂಬಿರುತ್ತದೆ. ಪೂರ್ಣ ಫಲ ಸಮರ್ಪಣ - ಆಸೆಗಳನ್ನು ಈಡೇರಿಸಲು ದೇವಾಲಯದಲ್ಲಿ ನೀಡಲಾಗುವ ಒಂದು ಬಗೆಯ ಪೂಜೆಯಿಂದಾಗಿ ನೀವು ದೇವಾಲಯದ ಸುತ್ತಲೂ ಸಾಕಷ್ಟು ತೆಂಗಿನಕಾಯಿಗಳನ್ನು ಕಟ್ಟಿರುವುದನ್ನು ನೋಡಬಹುದು.<ref name="vijaykarnataka.com"/> ಇದನ್ನು [[ಮೈಸೂರು ರಾಜ್ಯ|ಮೈಸೂರಿ]]ನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚಿಸಿದ ಅವಧೂತ ದತ್ತ ಪೀಠದ ನಿರ್ವಹಣೆಯಲ್ಲಿ ನಿರ್ಮಿಸಲಾಗಿದೆ.<ref name="vijaykarnataka.com"/> ಕಾರ್ಯ ಸಿದ್ಧಿ ಹನುಮಾನ್ ದೇವಾಲಯದ ಉದ್ಘಾಟನೆಯ ನಂತರ, ೨೦೧೫ ರಲ್ಲಿ ಅವರ ಮಾರ್ಗದರ್ಶನದಲ್ಲಿ ಹನುಮಾನ್ ಚಾಲಿಸಾ ಅವರನ್ನು ೨೪ ಗಂಟೆಗಳ ಕಾಲ ನಿರಂತರವಾಗಿ ಪಠಿಸಲಾಯಿತು. ಇದಲ್ಲದೆ, ಈ ದೇವಾಲಯದಲ್ಲಿ ೪೦,೦೦೦ ಹನುಮಾನ್ ಚಾಲಿಸಾ ಜಪ ಮಾಡಲಾಯಿತು ಮತ್ತು ಇದು ವಿಶ್ವದ ಅತಿದೊಡ್ಡ ಆನ್‌ಲೈನ್ ವಿಡಿಯೋ ಆಲ್ಬಂ ಆಗಿದೆ.<ref>https://kannada.news18.com/photogallery/bengaluru-urban/hanuman-jayanti-bajrangbali-temples-in-bengaluru-to-visit-1036321.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಭಕ್ತರು ಪೂಜೆ ಸಲ್ಲಿಸುವ ರೀತಿ == [[ಚಿತ್ರ:ಇಷ್ಟಾರ್ಥ ಸಿದ್ಧಿಸುತ್ತಂತೆ.png|thumb|276x276px|ಇಷ್ಟಾರ್ಥ ಪ್ರಾರ್ಥನೆಯನ್ನು ಮಾಡುವುದು]] ಆಧ್ಯಾತ್ಮಿಕ ಉತ್ಸಾಹದ ಹೊರತಾಗಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಾನವಕುಲವನ್ನು ಉತ್ಕೃಷ್ಟಗೊಳಿಸುವ ಸಾಕಷ್ಟು ಕಾರ್ಯಕ್ರಮಗಳು, ಯೋಜನೆಗಳು ಮತ್ತು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಭಗವಾನ್ ಹನುಮಾನ್ ಶ್ರೀ ರಾಮನ ಮುಖ್ಯ ಮತ್ತು ಶಾಶ್ವತ ಭಕ್ತನಾಗಿದ್ದು, ರಾವಣನಿಂದ ಸೀತೆ ದೇವಿಯನ್ನು ರಕ್ಷಿಸುವ ಪ್ರಯತ್ನದಲ್ಲಿ ಅವನು ಭಗವಾನ್ ರಾಮನೊಂದಿಗೆ ನಿಂತನು. ಹೆಸರೇ ಸೂಚಿಸುವಂತೆ ಕಾರ್ಯ ಸಿದ್ದಿ ಅಂಜನೇಯ ದೇವಸ್ಥಾನದಲ್ಲಿ ಅವರ ಆಶೀರ್ವಾದಕ್ಕಾಗಿ ಪ್ರಾರ್ಥಿಸುವ ಭಕ್ತರ ಎಲ್ಲಾ ಪ್ರಯತ್ನಗಳು (ಕಾರ್ಯ) ಈಡೇರುತ್ತವೆ (ಸಿದ್ಧಿ). ಭಗವಾನ್ ರಾಮನಿಗೆ ಸಹಾಯ ಮಾಡುವಂತೆಯೇ, ಹನುಮಾನ್ ತನ್ನ ಭಕ್ತರ ಆಶಯಗಳನ್ನು ಕಾರ್ಯಗತಗೊಳಿಸಲು ಸದಾ ಸಿದ್ಧ. ಈ ದೇವಾಲಯದಲ್ಲಿರುವ ಕಾರ್ಯ ಸಿದ್ಧ ಹನುಮಾನ್ ವಿಗ್ರಹವನ್ನು ಶ್ರೀ ಗಣಪತಿ ಸಚಿದಾನಂದ ಆಶ್ರಮ ಪ್ರಮೇಯದಲ್ಲಿ ಪವಿತ್ರಗೊಳಿಸಲಾಯಿತು. ಇದು ಏಕಶಿಲೆಯ ಅಂಜನೇಯ ಮತ್ತು ಇದರ ತೂಕ ಸುಮಾರು ೨೦೦ ಟನ್.<ref name="vijaykarnataka.com"/><ref>[https://kannada.nativeplanet.com/travel-guide/karya-siddhi-hanuman-temple-girinagar-bangalore-history-timings-and-how-to-reach-003328.html https://kannada.nativeplanet.com/travel-guide/karya-siddhi-hanuman-temple-girinagar-bangalore-history]</ref> ಸುಬ್ರಮಣ್ಯ ಅರ್ಚಾರ್ ಶಿಲ್ಪಿ ಮಾರ್ಗದರ್ಶನದಲ್ಲಿ ಸುಮಾರು ೧೮ ಶಿಲ್ಪಿಗಳು ಶಿಲ್ಪವನ್ನು ರಚಿಸಲು ಕೆಲಸ ಮಾಡಿದರು ಮತ್ತು ಅವರು ಶಿಲ್ಪವನ್ನು ಕೆತ್ತಿಸಲು ೧೦ ತಿಂಗಳುಗಳನ್ನು ತೆಗೆದುಕೊಂಡರು.<ref name="vijaykarnataka.com"/> ಕಾರ್ಯ ಸಿದ್ಧ ಅಂಜನೇಯ ದೇವಾಲಯವನ್ನು ಅಷ್ಟಭುಜಾಕೃತಿಯಲ್ಲಿ ನಿರ್ಮಿಸಲಾಗಿದ್ದು, ಪ್ರತಿದಿನ ೧೦೦೦ರ ಭಕ್ತರನ್ನು ಆಕರ್ಷಿಸುತ್ತದೆ. ದೇವಾಲಯದಲ್ಲಿರುವ ಪೂರ್ಣ ಫಲ ಸಮರ್ಪಣ ಪೂಜೆಯಿಂದ ಪ್ರೇರಿತರಾಗಿ ಭಕ್ತರು ತಮ್ಮ ಇಚ್ಚೆಗೆ ಅನುಗುಣವಾಗಿ ಭಗವಾನ್ ಹನುಮನಿಗೆ ತೆಂಗಿನಕಾಯಿ ಅರ್ಪಿಸುತ್ತಾರೆ. ತೆಂಗಿನಕಾಯಿ ಅರ್ಪಿಸಿ ದೇವಸ್ಥಾನದಲ್ಲಿ ಕಟ್ಟಿದ ನಂತರ ಕರ್ಯ ಸಿದ್ಧ ಹನುಮಾನ್ ಮಂತ್ರವನ್ನು ದಿನಕ್ಕೆ ೧೦೮ ಬಾರಿ ಪಠಿಸಬೇಕು ಮತ್ತು ವಾರಕ್ಕೆ ಎರಡು ಬಾರಿ ೪೧ ಪ್ರಕ್ಷಕ್ಷಿನಾಗಳನ್ನು ಮಾಡಬೇಕು. ಇದನ್ನು ೧೬ ದಿನಗಳವರೆಗೆ ಮುಂದುವರಿಸಬೇಕು. == ಆ೦ಜನೆಯನ ರೂಪಗಲು == ಭಕ್ತರು ಮಾದ್ಯ ಕುಡಿಯುವುದನ್ನು ನಿಲ್ಲಿಸಿ ಆಹಾರದಲ್ಲಿ ಸಂಪೂರ್ಣವಾಗಿ ಶುದ್ಧನಾಗಿರಬೇಕು. ೧೬ನೇ ದಿನ, ಕಟ್ಟಿದ ತೆಂಗಿನಕಾಯಿಯನ್ನು ತೆಗೆದು, ಸ್ವಾಮಿಗೆ ಅರ್ಪಿಸಿ ನಂತರ ಸಿಹಿತಿಂಡಿಗಳನ್ನು ಬೇಯಿಸಲು ಬಳಸಬೇಕು, ಅದನ್ನು ಇತರರಿಗೆ ವಿತರಿಸಬೇಕಾಗುತ್ತದೆ. ಭಕ್ತರಿಗೆ ಇದು ೧೬ನೇ ದಿನದ ಮೊದಲು ಅಥವಾ ನಂತರ ಅವರ ಆಶಯಗಳು ಈಡೇರುತ್ತವೆ. ಕಾರ್ಯ ಸಿದ್ಧ ಹನುಮಾನ್ ದೇವಸ್ಥಾನವು ಗಿರಿನಗರ- ಬೆಂಗಳೂರಿನ ಅವಧೂತ ದತ್ತ ಪೀಠಂನಲ್ಲಿದೆ. ಹೆಸರೇ ಹೇಳುವಂತೆ ಇಲ್ಲಿ ಹನುಮಾನ್ ತನ್ನ ಭಕ್ತರ ಆಶಯಗಳನ್ನು ಈಡೇರಿಸುವಂತೆ ಪರಿಗಣಿಸಲಾಗಿದೆ (ಕಾರ್ಯ - ಯಾವುದೇ ಆಸೆ ಎಂದರ್ಥ; ಸಿದ್ಧಿ - ಈಡೇರಿಸಲಾಗಿದೆ). ಈ ಹನುಮಾನ್ ಚಿತ್ರವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸ್ಥಾಪಿಸಿದ್ದಾರೆ. ಹನುಮಾನ್ ಒಬ್ಬ ಮಂಗ ದೇವರು, ಅವರು ಶ್ರೀ ರಾಮನನ್ನು ತಮ್ಮ ಸೇವಕರಾಗಿ ಸೇವೆ ಸಲ್ಲಿಸಿದರು ಮತ್ತು ಶ್ರೀ ರಾಮ್ (ಸೀತಾ) ಅವರ ಹೆಂಡತಿಯನ್ನು ಪತ್ತೆ ಹಚ್ಚುವ ಮೂಲಕ ರಾಮಾಯಣದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು ಮತ್ತು ಲಂಕಾ ಚಕ್ರವರ್ತಿಯಾಗಿದ್ದ ರಾವಣನ ವಿರುದ್ಧವೂ ಹೋರಾಡಿದರು. ವೀರ ಹನುಮಾನ್, ಪಂಚಾಮುಕ್ಕಾರ್ಯ ಸಿದ್ಧಿ ಹನುಮಾನ್ ದೇವಾಲಯದಂತಹ ಹಲವಾರು ರೂಪಗಳಲ್ಲಿ ಹನುಮನನ್ನು ಪೂಜಿಸಲಾಗುತ್ತದೆ, ಗಿರಿನಗರ- ಬೆಂಗಳೂರಿನ ಅವಧೂತ ದತ್ತ ಪೀಠದಲ್ಲಿದೆ. ಹೆಸರೇ ಹೇಳುವಂತೆ ಇಲ್ಲಿ ಹನುಮಾನ್ ತನ್ನ ಭಕ್ತರ ಆಶಯಗಳನ್ನು ಈಡೇರಿಸುವಂತೆ ಪರಿಗಣಿಸಲಾಗಿದೆ (ಕಾರ್ಯ - ಯಾವುದೇ ಆಸೆ ಎಂದರ್ಥ; ಸಿದ್ಧಿ - ಈಡೇರಿಸಲಾಗಿದೆ). == ಪೂರ್ಣ ಫಲ ಸಮರ್ಪಣ == ನಿಗದಿತ ರೀತಿಯಲ್ಲಿ ನಿಮ್ಮ ಈಡೇರಿಕೆಗಾಗಿ ನೀವು ಭಗವಾನ್ ಅಂಜನೇಯರಿಗೆ ಪೂರ್ಣ ಫಲ (ತೆಂಗಿನಕಾಯಿ) ಅರ್ಪಿಸಬಹುದು. ಪೂರ್ಣಫಾಲಾ ದೀಕ್ಷಾವನ್ನು ನಿರ್ವಹಿಸುವ ಪ್ರಕ್ರಿಯೆಯು ಹೀಗಿದೆ:- • ಮೊದಲು ನೀವು ದೇವರ ಮುಂದೆ ಆಶಯವನ್ನು ಮಾಡಬೇಕು. • ಎರಡನೆಯದಾಗಿ ನೀವು ದೇವಾಲಯದಲ್ಲಿ ಅಶುದ್ಧ ತೆಂಗಿನಕಾಯಿಯನ್ನು (ಅದರ ಹೊರಗಿನ ಚಿಪ್ಪಿನೊಂದಿಗೆ) ಕಟ್ಟುತ್ತೀರಿ. • ನೀವು ಪ್ರತಿದಿನ ೧೦೮ ಬಾರಿ ಕಾರ್ಯಸಿದ್ಧಿ ಆಂಜನೇಯ ಮಂತ್ರವನ್ನು ಪಠಿಸಬೇಕು. ಈ ದೇವಾಲಯದಲ್ಲಿ ನೀವು ವಾರಕ್ಕೆ ಎರಡು ಬಾರಿ ೪೧ ಪ್ರದಕ್ಷಿಣೆಗಳನ್ನು ಮಾಡಬೇಕು.ಪೂರ್ಣ ಫಲ ಸಮರ್ಪಣದ ಸಂಪೂರ್ಣ ವ್ರತ ೧೬ ದಿನಗಳು. ಈ ಸಮಯದಲ್ಲಿ ನೀವು ಮಧ್ಯಪಾನೀಯಗಳು ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸಬಾರದು - ೧೬ ನೇ ದಿನ ನೀವು ಕಟ್ಟಿದ ತೆಂಗಿನಕಾಯಿಯನ್ನು ತೆಗೆದು ಸ್ವಾಮಿಗೆ ಅರ್ಪಿಸಬೇಕು -ಪೂಜೆಯ ನಂತರ ತೆಂಗಿನಕಾಯಿಯನ್ನು ಸಿಹಿತಿಂಡಿಗಳನ್ನು ತಯಾರಿಸಲು ಬಳಸಬೇಕು ಮತ್ತು ಅದನ್ನು - ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ವಿತರಿಸಲಾಗಿದೆ ಪೂರ್ಣಫಲ ಎಂದರೆ ಏನು? ಈ ದೇವಸ್ಥಾನದಲ್ಲಿ ಕಟ್ಟಲಾದ ತೆಂಗಿನಕಾಯಿಯನ್ನು ಪೂರ್ಣಫಲ ಎನ್ನುತ್ತಾರೆ. ಇದನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಎಲ್ಲವೂ ಶುಭವಾಗುತ್ತದಂತೆ. ಭಕ್ತರು ಮನೆಯಿಂದಲೂ ತೆಂಗಿನಕಾಯಿಯನ್ನು ತರಬಹುದು. ಇಲ್ಲವಾದರೆ ಅಲ್ಲೇ ಕೌಂಟರ್‌ನಲ್ಲಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಕೌಂಟರ್‌ನಲ್ಲಿ ಕೊಡಬೇಕು. ಅಲ್ಲಿ ಕಾಯಿಯ ಮೇಲೆ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸುತ್ತಾರೆ. ಆ ಕಾಯಿಯನ್ನು ತೆಗೆದುಕೊಂಡು ದೇವರ ಮುಂದೆ ಕುಳಿತು ಸಂಕಲ್ಪ ಮಾಡಬೇಕು. ಸಂಕಲ್ಪದ ನಂತರ ಪ್ರದಕ್ಷಿಣೆಗೆ ಸಿದ್ಧರಾಗಬೇಕು. ಪ್ರದಕ್ಷಿಣೆಯ ನಂತರ ಆ ತೆಂಗಿನಕಾಯಿಯನ್ನು ನಿಗದಿತ ಸ್ಥಳದಲ್ಲಿ ಕಟ್ಟಲಾಗುತ್ತದೆ. ೧೬ ದಿನದಲ್ಲಿ ಪ್ರತೀ ದಿನ ೧೦೮ ಬಾರಿ ಹನುಮಾನ್ ಚಾಲಿಸವನ್ನು ಪಠಿಸಬೇಕು. ೪ ದಿನಕ್ಕೆ ೪೧ ಬಾರಿ ಪ್ರದಕ್ಷಿಣೆ ಹಾಕಬೇಕು. ತೆಂಗಿನ ಕಾಯಿ ಕಟ್ಟಿದ ೧೬ನೇ ದಿನ ಬಂದು ಕಟ್ಟಿದ ಕಾಯಿಯನ್ನು ತೆಗೆದು ಸಿಹಿ ತಯಾರಿಸಿ ತಿನ್ನಬೇಕು ಆಗ ಎಲ್ಲವೂ ಶುಭವಾಗುತ್ತದೆ, ಮಾಡಿದ ಸಂಕಲ್ಪ ಈಡೇರುತ್ತದೆ ಎನ್ನುತ್ತಾರೆ.<ref name="vijaykarnataka.com"/> ಹನುಮಾನ್ ಜಯಂತಿ ಇಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಶ್ರೀ ಹನುಮಾನ್‌ ಜಯಂತಿ ಹಬ್ಬವನ್ನು ೧೨ ದಿನಗಳ ಕಾಲ ಉತ್ಸವವಾಗಿ ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸುಮಾರು ೩೫,೦೦೦ಕ್ಕೂ ಅಧಿಕ ಮಂದಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. == ದೆವಸ್ಥಾನದ ಸಮಯ == ಬೆಳಗ್ಗೆ ೬.೩೦ ರಿಂದ ಮಧ್ಯಾಹ್ನ ಒ೦ದು ಗಂಟೆ, ಸಂಜೆ ೫ ಗಂಟೆಯಿಂದ ರಾತ್ರಿ ಒ೦ಬತ್ತು ಗಂಟೆಯ ವರೆಗೆ ದೇವಸ್ಥಾನ ತೆರೆದಿರುತ್ತದೆ. ಇನ್ನು ಪೂರ್ಣ ಫಲ ಸಂಕಲ್ಪ ಮಾಡುವುದಾದರೆ ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಸಂಜೆ ಆರು ಗ೦ಟೆಯಿಂದ ರಾತ್ರಿ ೮ ಗಂಟೆಯ ಒಳಗೆ ಹೋಗಬೇಕು. ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] raoxvvmvtrf33gopq12jc955n38ppt4 ಎಚ್. ರಾಜ 0 140306 1372414 1338927 2026-04-29T14:11:56Z InternetArchiveBot 69876 Rescuing 1 sources and tagging 1 as dead.) #IABot (v2.0.9.5 1372414 wikitext text/x-wiki {{Infobox ಸರ್ಕಾರಿ ಅಧ್ಯಕ್ಷ|name=Hariharan Raja Sharma|image=H Raja.png|birth_date={{birth date and age|1957|09|29|df=y}}<ref>{{cite web|title=Mentions his date of birth here at 7:26.|url=https://www.youtube.com/watch?v=g5xwvoW83S4|publisher=[[YouTube]]|access-date=10 December 2017}}</ref><ref name="auto">{{cite news|url=http://www.thehindu.com/todays-paper/tp-national/tp-tamilnadu/profile-of-bjp-candidates/article5817536.ece|title=Profile of BJP candidates|first1=Madurai|last1=Bureau|date=22 March 2014|access-date=10 December 2017|newspaper=The Hindu}}</ref>|birth_place=[[Melattur, Tamil Nadu|Melattur]], [[Thanjavur district]], India|term_start=2014|term_end=|term_start2=2001|term_end2=2006|predecessor2=N. Sundaram|successor2=N. Sundaram|party=[[Bharatiya Janata Party]]|profession=[[Chartered Accountant]], [[Politician]]|signature=}} {{Translate|en|ka}} '''ಹರಿಹರನ್ ರಾಜ ಶರ್ಮಾ''' <ref name=":4">{{Cite web|url=https://timesofindia.indiatimes.com/city/chennai/rajinis-spiritual-politics-will-not-eat-into-bjp-vote-base/articleshow/73644082.cms|title=Rajinikanth's spiritual politics will not eat into our vote base: BJP|last=Mayilvaganan|first=V.|date=January 27, 2020|website=The Times of India|language=en|access-date=2020-02-02}}</ref><ref>{{Cite web|url=https://www.thenewsminute.com/article/h-raja-best-bjp-can-offer-tn-and-s-why-party-will-continue-fail-77714|title=H Raja is the best BJP can offer to TN, and that's why the party will continue to fail|date=March 9, 2018|website=The news minute|access-date=2019-10-15}}</ref><ref>{{Cite web|url=https://tamil.samayam.com/topics/h-raja|title=ஹெச் ராஜா|website=Samayam Tamil|language=ta|access-date=2021-09-30}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> '''ಎಚ್. ರಾಜಾ''' ಎಂದೂ ಕರೆಯುತ್ತಾರೆ ಒಬ್ಬ ಭಾರತೀಯ ರಾಜಕಾರಣಿ. ಅವರು ತಮ್ಮ ರಾಜಕೀಯ-ಸಾಮಾಜಿಕ ಜೀವನವನ್ನು [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂ ಸೇವಕ ಸಂಘ]] (ಆರ್‌ಎಸ್‌ಎಸ್) ಪ್ರವರ್ತಕರಾಗಿ ಆರಂಭಿಸಿದರು.<ref>{{Cite web|url=https://www.financialexpress.com/india-news/tracing-the-rise-of-h-raja-bjps-firebrand-leader-from-tamil-nadu-in-news-for-targeting-periyar/1091308/|title=Tracing the rise of H Raja: BJP's firebrand leader from Tamil Nadu, in news for targeting Periyar|date=2018-03-08|website=The Financial Express|language=en-US|access-date=2019-10-02}}</ref> ಅವರು 2001 ರಿಂದ 2006 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಕಾರೈಕುಡಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿದ್ದರು ಅವರು 2014 ರಿಂದ 2020 ರವರೆಗೆ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದರು.<ref name="puthiyathalaimurai.com">{{Cite web|url=http://www.puthiyathalaimurai.com/newsview/82198/The-list-of-national-executives-released-by-the-BJP-No-one-from-Tamil-Nadu-has-a-place|title=பாஜக வெளியிட்டுள்ள தேசிய நிர்வாகிகள் பட்டியல் - தமிழகத்தைச் சேர்ந்த யாருக்கும் இடம் இல்லை}}</ref> ಎಚ್ ರಾಜಾ ಅವರ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ <ref>{{Cite web|url=https://www.hindustantimes.com/india-news/madras-hc-directs-police-to-file-charge-sheet-against-bjp-s-h-raja-for-abusing-judiciary/story-lpFpNUjxVrqV0tLIIjMKQM.html|title=Madras HC directs police to file charge sheet against BJP's H Raja for abusing judiciary|date=2020-01-23|website=Hindustan Times|language=en|access-date=2021-09-30}}</ref><ref>{{Cite web|url=https://www.hindustantimes.com/india-news/in-a-fit-of-rage-bjp-s-h-raja-clarifies-apologises-to-madras-high-court-for-remarks/story-dEpHVdPacmMRNqs95I2jRP.html|title=Got emotional: BJP's H Raja apologises to court for 'vulgar' remarks|date=2018-10-22|website=Hindustan Times|language=en|access-date=2021-09-30}}</ref> ಮತ್ತು ಇತರ ಧರ್ಮಗಳ ವಿರುದ್ಧ ಹೇಳಿಕೆಗಳು.<ref name=":6">{{Cite web|url=https://www.deccanherald.com/national/tn-bjp-leader-rajas-penchant-693070.html|title=TN BJP leader Raja's penchant for controversies|date=2018-09-17|website=Deccan Herald|language=en|access-date=2021-09-30}}</ref><ref name=":7">{{Cite web|url=https://indianexpress.com/article/india/h-raja-does-it-again-why-the-bjp-leader-finds-himself-in-another-soup-5365679/|title=H Raja does it again: Why the BJP leader finds himself in another soup|date=2018-09-20|website=The Indian Express|language=en|access-date=2021-09-30}}</ref> Please improve this == ವೈಯಕ್ತಿಕ ಜೀವನ == ಎಚ್. ರಾಜ ಹರಿಹರನ್ ರಾಜ ಶರ್ಮಾ <ref name=":4"/> ನಲ್ಲಿ [[ಬ್ರಾಹ್ಮಣ]] ಕುಟುಂಬದಲ್ಲಿ ತಂಜಾವೂರು ಸಮೀಪದ ಮೆಲತ್ತೂರು ಎಂಬ ಹಳ್ಳಿಯಲ್ಲಿ ಹರಿಹರನ್ ಶರ್ಮಾ ಮತ್ತು ಲಲಿತಾ ದಂಪತಿಗೆ ಜನಿಸಿದರು.<ref name=":3">{{Citation|title=ஹெச்.ராஜாவின் கதை {{!}} H. Raja Story {{!}} கதைகளின் கதை {{!}} 17.11.2018|url=https://www.youtube.com/watch?v=srd9lbL6zrQ|language=en|access-date=2021-09-29}}</ref><ref name=":0">{{Cite web|url=https://www.deccanchronicle.com/nation/current-affairs/240118/sanskrit-has-scope-to-tap-treasure-of-knowledge-banwarilal-purohit.html|title=Sanskrit has scope to tap treasure of knowledge: Banwarilal Purohit|date=2018-01-24|website=Deccan Chronicle|language=en|access-date=2020-02-02}}</ref><ref name=":5">{{Cite web|url=https://indianexpress.com/article/india/rise-of-h-raja-leader-who-is-not-afraid-of-stoking-fire-5090204/|title=Rise of H Raja Sharma: Leader who is not afraid of stoking fire|date=2018-03-08|website=The Indian Express|language=en-IN|access-date=2019-10-02}}</ref> ಅವರ ತಂದೆ ಹರಿಹರನ್ ಶರ್ಮಾ ಅವರು ಸಕ್ರಿಯ ಆರ್‌ಎಸ್‌ಎಸ್ ಸದಸ್ಯರಾಗಿದ್ದರು, ಆರ್‌ಎಸ್‌ಎಸ್ ಅನ್ನು 1948 ರಲ್ಲಿ ನಿಷೇಧಿಸಿದಾಗ ಜೈಲಿಗೆ ಹೋದರು. ಅವರ ತಂದೆ ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು ಮತ್ತು ಅಕ್ಟೋಬರ್ 2017 ರಲ್ಲಿ 88 ನೇ ವಯಸ್ಸಿನಲ್ಲಿ ನಿಧನರಾದರು. ಎಚ್ ರಾಜಾ ಅವರ ಮರಣದ ನಂತರ ಅವರ ತಂದೆ ಸಂಗ್ರಹಿಸಿದ 45,000 ಕ್ಕೂ ಹೆಚ್ಚು ಪದಗಳನ್ನು ಹೊಂದಿರುವ [[ಸಂಸ್ಕೃತ|ಅತಿದೊಡ್ಡ ತಮಿಳು- ಸಂಸ್ಕೃತ ನಿಘಂಟನ್ನು ಪ್ರಕಟಿಸಿದರು.]] <ref name=":0" /><ref>{{Cite web|url=https://timesofindia.indiatimes.com/city/chennai/guv-releases-tamil-sanskrit-lexicon-with-45k-words/articleshow/62625612.cms|title=Governor releases Tamil-Sanskrit lexicon with 45,000 words|last=Saju|first=M. T.|date=January 24, 2018|website=The Times of India|language=en|access-date=2020-02-02}}</ref> ವೃತ್ತಿಯಲ್ಲಿ ರಾಜಾ [[ಚಾರ್ಟರ್ಡ್ ಅಕೌಂಟೆಂಟ್]].<ref>[https://www.financialexpress.com/india-news/tracing-the-rise-of-h-raja-bjps-firebrand-leader-from-tamil-nadu-in-news-for-targeting-periyar/1091308/ Tracing the rise of H Raja: BJP’s firebrand leader from Tamil Nadu, in news for targeting Periyar]</ref> == ರಾಜಕೀಯ ವೃತ್ತಿ == ಎಚ್. ರಾಜಾ 1989 ರಲ್ಲಿ ಬಿಜೆಪಿ ಸೇರುವ ಮುನ್ನ [[ರಾಷ್ಟ್ರೀಯ ಸ್ವಯಂಸೇವಕ ಸಂಘ|ರಾಷ್ಟ್ರೀಯ ಸ್ವಯಂ ಸೇವಕ ಸಂಘದ]] ಅವರು 1991 ರಲ್ಲಿ ಜಿಲ್ಲಾ ಸಂಚಾಲಕರು, ನಂತರ ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ನಂತರ 2014 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸೇರಿದಂತೆ [[ಭಾರತೀಯ ಜನತಾ ಪಕ್ಷ|ಬಿಜೆಪಿಯಲ್ಲಿ]] ಹಲವಾರು ಪಾತ್ರಗಳನ್ನು ವಹಿಸಿಕೊಂಡರು.  ರಾಜಾ 1998 ರ ಲೋಕಸಭಾ ಚುನಾವಣೆಯಲ್ಲಿ ವಿಫಲರಾದರು. ರಾಜಾಗೆ 1993 ರಲ್ಲಿ ಶಿವಗಂಗೆಯಿಂದ ಬಿಜೆಪಿ ಅಭ್ಯರ್ಥಿ ಸ್ಥಾನವನ್ನು ನೀಡಲಾಯಿತು ಮತ್ತು ಸೋತರು.<ref name=":2">{{Cite web|url=https://www.newindianexpress.com/states/tamil-nadu/2021/may/04/karaikudi-remains-congress-bastion-h-raja-loses-again-2298242.html|title=Karaikudi remains Congress bastion, H Raja loses again|website=The New Indian Express|access-date=2021-09-29}}</ref> ಅವರು 2001–2006ರವರೆಗೆ ಕಾರೈಕುಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ರಾಜಾ 2006 ರಲ್ಲಿ ತ್ಯಾಗರಾಯ ನಗರದಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋತರು.<ref name=":2" /> ಎಚ್ ರಾಜಾ 2014 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದರು, ಆದರೆ ಎಐಎಡಿಎಂಕೆಯ ಪಿಆರ್ ಸೆಂಥಿಲನಾಥನ್ ವಿರುದ್ಧ ಸೋತರು.<ref>{{Cite web|url=https://scroll.in/article/894630/the-daily-fix-bjp-is-trying-to-polarise-tamil-nadu-and-the-state-government-is-looking-away|title=The Daily Fix: BJP is trying to polarise Tamil Nadu and the state government is looking away|last=Yamunan|first=Sruthisagar|website=Scroll.in|language=en-US|access-date=2021-09-29}}</ref> 2016 ರ [[ತಮಿಳುನಾಡು ವಿಧಾನಸಭೆ ಚುನಾವಣೆ, 2016|ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ]] ರಾಜಾ ಆಲಂದೂರು ಸ್ಪರ್ಧೆಯಿಂದ ಸ್ಪರ್ಧಿಸಿ ಸೋತರು.<ref name=":2"/> ಫೆಬ್ರವರಿ 2016 ರಲ್ಲಿ, ರಾಜಾ ಪ್ರಯಾಣಿಕರ ಸೌಕರ್ಯ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.<ref>{{Cite web|url=https://www.newindianexpress.com/cities/chennai/2016/feb/19/BJP-National-Secretary-to-Chair-Railway-Passenger-Amenities-Committee-2G-Whistleblower-Aseervatham-Achary-Member-894498.html|title=BJP National Secretary to Chair Railway Passenger Amenities Committee, 2G Whistleblower Aseervatham Achary Member|website=The New Indian Express|access-date=2021-09-29}}</ref> ಸಮಿತಿಯು ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸುತ್ತದೆ ಮತ್ತು ಸ್ವಚ್ಛತೆ, ನೈರ್ಮಲ್ಯ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.<ref>{{Cite web|url=http://www.indianrailways.gov.in/railwayboard/uploads/irpersonel/Promotion_Posting/ERB-1/2016/PP_ERB1_030316_II.PDF|title=Railway Board Order|website=Indianrailways.gov.in|access-date=10 December 2017}}</ref> [[ತಮಿಳು|2017 ರಲ್ಲಿ, ಸಮಿತಿಯು ತಮಿಳು]], [[ತೆಲುಗು]], [[ಗುಜರಾತಿ ಭಾಷೆ|ಗುಜರಾತಿ]] ಮತ್ತು [[ಒರಿಯಾ|ಒಡಿಯಾದ]] ಪ್ರಾದೇಶಿಕ ಭಾಷೆಗಳಲ್ಲಿ ಪ್ರಯಾಣಿಕರ ರೈಲು ಟಿಕೆಟ್ ಮುದ್ರಿಸಲು ಅನುಮೋದನೆ ನೀಡಿತು.<ref>{{Cite web|url=https://timesofindia.indiatimes.com/city/chennai/railway-tickets-in-tamil-from-pongal/articleshow/59362801.cms|title=Railway tickets in Tamil from Pongal|website=Timesofindia.indiatimes.com|access-date=10 December 2017}}</ref> ಎಚ್. ರಾಜಾ ಅವರು 2017 ರಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ (ತಮಿಳುನಾಡು) ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದರು ಮತ್ತು ಪೋಲ್ ಮಾಡಿದ 286 ಮತಗಳಲ್ಲಿ (18.18%) ಕೇವಲ 52 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದರು ಮತ್ತು 234 ಮತಗಳನ್ನು (81.82%) ಪಡೆದ ಪಿ.ಮಣಿ ವಿರುದ್ಧ ಸೋತರು. ಆದಾಗ್ಯೂ ರಾಜಾ ತನ್ನ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಮತ್ತು ಚುನಾವಣೆಯನ್ನು ಎದುರಿಸಬೇಕು ಎಂದು ಹೇಳಿದರು.<ref>{{Cite news|url=https://www.thehindu.com/news/national/tamil-nadu/bjps-raja-loses-bid-to-head-scouts-and-guides/article19700773.ece|title=BJP's Raja loses bid to head Scouts and Guides|last=Edmond|first=Deepu Sebastian|date=2017-09-16|work=The Hindu|access-date=2018-08-23|language=en-IN|issn=0971-751X}}</ref> ಸೆಪ್ಟೆಂಬರ್ 2019 ರಲ್ಲಿ, ತಮಿಳುನಾಡಿನ ವೆಪ್ಪೂರ್ [[ಗಣೇಶ ಚತುರ್ಥಿ|ಎಂಬ ಹಳ್ಳಿಯಲ್ಲಿ ಜನರು ಮುಂಬರುವ ವಿನಯಗರ್ ಚತುರ್ಥಿ]] ಹಬ್ಬಕ್ಕೆ ಅವರ ಆಗಮನವನ್ನು ವಿರೋಧಿಸಿ ಹಳ್ಳಿಯಾದ್ಯಂತ ಪೋಸ್ಟರ್ ಮುದ್ರಿಸಿ ಅಂಟಿಸಿದರು. ವಿನಯಗರ ಚತುರ್ಥಿಯ ದಿನದಂದು, ಹಳ್ಳಿಯ ಪೊಲೀಸರು ಎಚ್. ರಾಜಾ ಪ್ರವೇಶವನ್ನು ತಡೆಯಲು 144 ವಿಧಿಸಿದರು ಮತ್ತು ಅವರ ಹೇಳಿಕೆಗಳಿಂದಾಗಿ ಉಂಟಾಗಬಹುದಾದ ಮತ್ತಷ್ಟು ಕೋಮುಗಲಭೆ.<ref>{{Cite web|url=https://www.nakkheeran.in/24-by-7-news/politics/dmk-and-admk-politicians-against-bjp-hraja|title=எச்.ராஜாவிற்கு எதிராக ஒன்னு சேர்ந்த திமுக, அதிமுக! அதிருப்தியான எச்.ராஜா!|website=nakkheeran|language=en|archive-url=https://web.archive.org/web/20190906163440/https://www.nakkheeran.in/24-by-7-news/politics/dmk-and-admk-politicians-against-bjp-hraja|archive-date=6 September 2019|access-date=2019-09-06}}</ref> ಅವರು 2019 ರ ಚುನಾವಣೆಯಲ್ಲಿ [[ಲೋಕಸಭೆ|ಲೋಕಸಭೆಗೆ]] ಅಭ್ಯರ್ಥಿಯಾಗಿದ್ದರು ಆದರೆ ಕಾರ್ತಿ ಚಿದಂಬರಂ ವಿರುದ್ಧ ಸೋತರು.<ref>{{Cite web|url=https://www.businesstoday.in/lok-sabha-elections-2019/news/lok-sabha-election-result-2019-karti-chidambaram-takes-a-lead-in-tamil-nadu--sivaganga-h-raja-trails/story/349232.html|title=Lok Sabha Election result 2019: Congress' Karti Chidambaram takes a lead in Tamil Nadu's Sivaganga; BJP's H Raja trails|website=www.businesstoday.in|access-date=2020-01-09}}</ref> ಅವರನ್ನು ಸೆಪ್ಟೆಂಬರ್ 26, 2020 ರಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಯಿತು.<ref name="puthiyathalaimurai.com"/><ref>{{Cite news|url=http://www.thehindu.com/news/cities/chennai/h-raja-to-head-bjps-manifesto-panel/article7679168.ece|title=H. Raja to head BJP's manifesto panel|last=Yamunan|first=Sruthisagar|date=23 September 2015|work=The Hindu|access-date=10 December 2017}}</ref> ರಾಜಾ 2021 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾರೈಕುಡಿಯಿಂದ ಸ್ಪರ್ಧಿಸಿದರು ಮತ್ತು INC ಅಭ್ಯರ್ಥಿ ಎಸ್ ಮಂಗುಡಿ ವಿರುದ್ಧ ಸೋತರು.<ref>{{Cite web|url=https://www.newindianexpress.com/states/tamil-nadu/2021/may/04/karaikudi-remains-congress-bastion-h-raja-loses-again-2298242.html|title=Karaikudi remains Congress bastion, H Raja loses again|website=The New Indian Express|access-date=2021-09-30}}</ref> ಚುನಾವಣೆಯ ನಂತರ, ಬಿಜೆಪಿ ಶಿವಂಗಂಗೈ ಜಿಲ್ಲಾಧ್ಯಕ್ಷರು ಮತ್ತು ಅನೇಕ ಹಿರಿಯ ಅಧಿಕಾರಿಗಳು ಎಚ್ ರಾಜಾ ವಿರುದ್ಧ ಪ್ರತಿಭಟನೆಗೆ ರಾಜೀನಾಮೆ ನೀಡಿದರು ಮತ್ತು ರಾಜಾ ಅವರು ಪಕ್ಷದ ನಿಧಿಗಳ ದುರುಪಯೋಗ ಮತ್ತು ಅಧಿಕಾರದ ನಿರ್ವಹಣೆಯ ಆರೋಪದ ಮೇಲೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದರು.<ref>{{Cite news|url=https://www.bbc.com/tamil/india-57581205|title=ஹெச்.ராஜாவுக்கு எதிராக கூண்டோடு ராஜிநாமா - சிவகங்கை பா.ஜ.கவில் வெடிக்கும் பூசல்|work=BBC News தமிழ்|access-date=2021-09-30|language=ta}}</ref> ಎಚ್ ರಾಜಾ ಅವರು ಬಿಜೆಪಿಯಿಂದ ಪಕ್ಷದ ಹಣವನ್ನು ಖರ್ಚು ಮಾಡಿಲ್ಲ ಆದರೆ house 4 ಕೋಟಿ ಬಜೆಟ್ ನಲ್ಲಿ ಒಂದು ಹೊಸ ಮನೆಯನ್ನು ಮತ್ತು ಒಂದು ಫಾರ್ಮ್ ಹೌಸ್ ಅನ್ನು ನಿರ್ಮಿಸುತ್ತಿದ್ದಾರೆ ಮತ್ತು ಹಣದ ಮೂಲವನ್ನು ಪ್ರಶ್ನಿಸಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.<ref>{{Cite web|url=https://www.thenewstuff.in/big-trouble-h-raja-homewhats-friction-and-will-bjp-take-action-against-him|title=Big trouble for H Raja from home...What's the friction and will BJP take action against him?|date=2021-06-24|website=The New Stuff|language=en|access-date=2021-09-30|archive-date=2021-09-30|archive-url=https://web.archive.org/web/20210930092640/https://www.thenewstuff.in/big-trouble-h-raja-homewhats-friction-and-will-bjp-take-action-against-him|url-status=dead}}</ref> ಬಿಜೆಪಿ ಜಿಲ್ಲಾ ಉಪಾಧ್ಯಕ್ಷರ ಮೂಲಕ ರಾಜಾ ತನ್ನ ಕುಟುಂಬ ಸದಸ್ಯರಿಗೆ ಹಾನಿಯನ್ನುಂಟುಮಾಡಬಹುದು ಎಂಬ ಭಯವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದರು.<ref>{{Cite web|url=https://timesofindia.indiatimes.com/city/madurai/bjp-cadres-up-in-arms-against-h-raja-in-sivaganga/articleshow/83792648.cms|title=BJP cadres up in arms against H Raja in Sivaganga {{!}} Madurai News - Times of India|last=Jun 24|first=TNN / Updated|last2=2021|website=The Times of India|language=en|access-date=2021-09-30|last3=Ist|first3=10:22}}</ref> == ಚುನಾವಣೆಗಳು == === ತಮಿಳುನಾಡು ವಿಧಾನಸಭಾ ಚುನಾವಣೆ === ಎಚ್. ರಾಜ 2001 ರಿಂದ 2006 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ಕಾರೈಕುಡಿಯ ಶಾಸಕರಾಗಿ ಪ್ರತಿನಿಧಿಸಿದ್ದರು.<ref>{{Cite web|url=http://eci.nic.in/eci_main/StatisticalReports/SE_2001/Stat_Rep_TN_2001.pdf|title=Statistical Report on General Election, 2001 to the Legislative Assembly of Taamil Nadu|website=Eci.nic.in|access-date=10 December 2017}}</ref> {| class="wikitable sortable " !ವರ್ಷ ! ಪಾರ್ಟಿ ! ಕ್ಷೇತ್ರ ! ಫಲಿತಾಂಶ ! ಗಳಿಸಿದ ಮತಗಳು ! ಮತ ಚಲಾಯಿಸಿ % |- | 2001 | [[ಭಾರತೀಯ ಜನತಾ ಪಕ್ಷ]] | ಕಾರೈಕುಡಿ|{{Won}} | 54,093 | 48.40% |- | 2006 | [[ಭಾರತೀಯ ಜನತಾ ಪಕ್ಷ]] | ಆಲಂದೂರು | ಕಳೆದುಹೋಯಿತು | 9,298 | 3.27% <ref>{{Cite web|url=http://www.empoweringindia.org/new/constituency.aspx?eid=169&cid=19|title=Alandur Assembly Election 2006, Tamil Nadu|website=Empoweringindia.org|archive-url=https://web.archive.org/web/20171115015113/http://www.empoweringindia.org/new/constituency.aspx?eid=169&cid=19|archive-date=15 November 2017|access-date=10 December 2017}}</ref> |- | 2016 | [[ಭಾರತೀಯ ಜನತಾ ಪಕ್ಷ]]&nbsp; |ತ್ಯಾಗರಾಯ ನಗರ | ಕಳೆದುಹೋಯಿತು | 19,888 | 4.01% <ref>{{Cite web|url=http://eci.nic.in/eci_main/archiveofge2016/10-Detailed%20Resultstamil.pdf|title=Tamil Nadu General Legislative Election 2016|website=Eci.nic.in|archive-url=https://web.archive.org/web/20170215123203/http://eci.nic.in/eci_main/archiveofge2016/10-Detailed%20Resultstamil.pdf|archive-date=2017-02-15|access-date=10 December 2017}}</ref> |- | 2021 | [[ಭಾರತೀಯ ಜನತಾ ಪಕ್ಷ]] | ಕಾರೈಕುಡಿ | ಕಳೆದುಹೋಯಿತು | 54,365 | 5.59% <ref>https://www.timesnownews.com/elections/karaikudi-tamil-nadu-election-result-2021</ref> |} === ಭಾರತೀಯ ಸಾರ್ವತ್ರಿಕ ಚುನಾವಣೆ (ಲೋಕಸಭೆ) === ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲಿ (ಲೋಕಸಭೆ) ಎಚ್. ರಾಜಾ ಚುನಾವಣಾ ಕಾರ್ಯಕ್ಷಮತೆ.<ref>{{Cite news|url=https://www.thehindu.com/news/cities/Madurai/h-raja-suffers-yet-another-defeat/article27239679.ece|title=H. Raja suffers yet another defeat|last=Sivaganga|first=Special Correspondent|date=2019-05-24|work=The Hindu|access-date=2019-08-23|language=en-IN|issn=0971-751X}}</ref> {| class="wikitable sortable " !ವರ್ಷ ! ಚುನಾವಣೆ ! colspan="2" | ಪಾರ್ಟಿ ! PC ಹೆಸರು ! ಫಲಿತಾಂಶ ! ಗಳಿಸಿದ ಮತಗಳು ! ಮತ ಚಲಾಯಿಸಿ % |- | 1999 | 13 ನೇ ಲೋಕಸಭೆ | style="background-color: {{Bharatiya Janata Party/meta/color}}" | | [[ಭಾರತೀಯ ಜನತಾ ಪಕ್ಷ]]&nbsp; |ಶಿವಗಂಗಾ | ಕಳೆದುಹೋಯಿತು | 2,22,267 | 36.34% |- | 2014 | 16 ನೇ ಲೋಕಸಭೆ | style="background-color: {{Bharatiya Janata Party/meta/color}}" | | [[ಭಾರತೀಯ ಜನತಾ ಪಕ್ಷ]]&nbsp; |ಶಿವಗಂಗಾ | ಕಳೆದುಹೋಯಿತು | 1,33,763 | 13.02% |- | 2019 | 17 ನೇ ಲೋಕಸಭೆ | style="background-color: {{Bharatiya Janata Party/meta/color}}" | | [[ಭಾರತೀಯ ಜನತಾ ಪಕ್ಷ]]&nbsp; |ಶಿವಗಂಗಾ | ಕಳೆದುಹೋಯಿತು | 2,33,860 | 21.56% |- |} == ಉಲ್ಲೇಖಗಳು == {{ಉಲ್ಲೇಖಗಳು}}   == ಬಾಹ್ಯ ಕೊಂಡಿಗಳು == * [[ಭಾರತೀಯ ಜನತಾ ಪಕ್ಷ]] {{Interwikineeded}} [[ವರ್ಗ:ಜೀವಂತ ವ್ಯಕ್ತಿಗಳು]] 6xk99ussq64cz1bt0xrss5tfjgn57mg ಒಡೆಯ (ಚಲನಚಿತ್ರ) 0 141087 1372432 1339999 2026-04-29T19:07:13Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372432 wikitext text/x-wiki '''''ಒಡೆಯ''''' 2019 ರ [[ಕನ್ನಡ]] ಭಾಷೆಯ ಸಾಹಸಮಯ ಚಲನಚಿತ್ರವಾಗಿದ್ದು, [[ಎಂ. ಡಿ. ಶ್ರೀಧರ್]] ಬರೆದು ನಿರ್ದೇಶಿಸಿದ್ದಾರೆ ಮತ್ತು ಪ್ರೊಡಕ್ಷನ್ ಸ್ಟುಡಿಯೋ ಸಂದೇಶ್ ಕಂಬೈನ್ಸ್ ಮೂಲಕ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ [[ದರ್ಶನ್ ತೂಗುದೀಪ್|ದರ್ಶನ್ ತೂಗುದೀಪ]], ಚೊಚ್ಚಲ ನಟ ಸನಾ ತಿಮ್ಮಯ್ಯ,<ref>{{Cite web|url=https://timesofindia.indiatimes.com/entertainment/kannada/movies/news/exclusive-sanah-thimmayyah-debuting-with-a-big-production-house-and-an-experienced-cast-is-a-big-task/articleshow/71923118.cms|title=Exclusive! Sanah Thimmayyah: Debuting with a big production house and an experienced cast is a big task.|date=2019-11-05|website=The Times of India|access-date=2019-12-01}}</ref> [[ದೇವರಾಜ್‌|ದೇವರಾಜ್]] ಮತ್ತು [[ಪಿ.ರವಿ ಶಂಕರ್|ಪಿ. ರವಿಶಂಕರ್]] ನಟಿಸಿದ್ದಾರೆ.<ref>{{Cite web|url=https://kannada.news18.com/news/entertainment/challenging-star-darshan-odeya-movie-teaser-release-on-november-1-sesr-275451.html|title=odeya movie teaser.|date=2019-10-27|website=News18|access-date=2019-12-01}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> [[ಅರ್ಜುನ್ ಜನ್ಯ|ಅರ್ಜುನ್ ಜನ್ಯ ಅವರ]] ಹೆಚ್ಚುವರಿ ಹಾಡುಗಳೊಂದಿಗೆ ಚಿತ್ರದ ಸ್ಕೋರ್ ಅನ್ನು [[ವಿ.ಹರಿಕೃಷ್ಣ|ವಿ. ಹರಿಕೃಷ್ಣ]] ಸಂಯೋಜಿಸಿದ್ದಾರೆ. ಇದು [[ತಮಿಳು ಸಿನೆಮಾ|ತಮಿಳು]] ಭಾಷೆಯ ''ವೀರಂ'' ಚಿತ್ರದ ರಿಮೇಕ್.<ref>{{Cite web|url=https://www.thenewsminute.com/article/darshan-s-next-titled-odeya-87135|title=Darshan’s next is titled ‘Odeya’|date=2018-08-23|website=The News Minute|access-date=2019-12-01}}</ref> == ಸಾರಾಂಶ == ಗಜೇಂದ್ರನು ತಪ್ಪುಗಳನ್ನು ಸಹಿಸಲಾರ. ಅಹಿಂಸಾತ್ಮಕ ಜೀವನ ನಡೆಸುವ ಸಕ್ಕುಳನ್ನು ಪ್ರೀತಿಸಿದಾಗ, ಅವನು ಎಲ್ಲವನ್ನೂ ತ್ಯಜಿಸಲು ನಿರ್ಧರಿಸುತ್ತಾನೆ - ಆದರೆ ಅವಳ ಕುಟುಂಬ ಅಪಾಯದಲ್ಲಿದ್ದಾಗ ಅವನ ನಿರ್ಧಾರದ ಪರೀಕ್ಷೆಯಾಗುತ್ತದೆ. == ಪಾತ್ರವರ್ಗ == * ಗಜೇಂದ್ರ ನಾರಾಯಣ ವರ್ಮ ಪಾತ್ರದಲ್ಲಿ [[ದರ್ಶನ್ ತೂಗುದೀಪ್|ದರ್ಶನ್ ತೂಗುದೀಪ]] * ಶಾಕಾಂಬರಿ "ಸಕ್ಕು" ದೇವಿಯಾಗಿ ಸನಾ ತಿಮ್ಮಯ್ಯ * ಶ್ರೀನಿವಾಸ ಒಡೆಯರ್ ಪಾತ್ರದಲ್ಲಿ [[ದೇವರಾಜ್‌|ದೇವರಾಜ್]] * [[ಪಿ.ರವಿ ಶಂಕರ್|ಪಿ. ರವಿಶಂಕರ್]] ನರಸಿಂಹನಾಗಿ * [[ಶರತ್ ಲೋಹಿತಾಶ್ವ]] ಸ್ಥಳೀಯ ದರೋಡೆಕೋರ ಬೆಟ್ಟಪ್ಪನಾಗಿ * ವಕೀಲ ಚಾರಿ ಪಾತ್ರದಲ್ಲಿ [[ಚಿಕ್ಕಣ್ಣ]] * ದುರ್ಗಾ ಪ್ರಸಾದ್ ಪಾತ್ರದಲ್ಲಿ [[ಮಧುಸೂಧನ್ ರಾವ್]] * ಪರಂಧಾಮ ಒಡೆಯರ್ ಪಾತ್ರದಲ್ಲಿ [[ಸಾಧು ಕೋಕಿಲ]] * [[ರವಿಶಂಕರ್ ಗೌಡ]], ಜಿಲ್ಲಾಧಿಕಾರಿ ಕೃಷ್ಣಮೂರ್ತಿ * [[ತಬಲಾ ನಾನಿ]] * [[ಭೋಜರಾಜ್ ವಾಮನ್ಜೂರು]] * ಶ್ರುತಿ ರಾಜ್ == ಸಂಗೀತ == [[ಅರ್ಜುನ್ ಜನ್ಯ]] ಸಂಗೀತ ಸಂಯೋಜಿಸಿದ್ದಾರೆ ಮತ್ತು ಆನಂದ್ ಆಡಿಯೋ ಕಂಪನಿಯಿಂದ ಬಿಡುಗಡೆಯಾಗಿದೆ. {{track listing | headline = ಹಾಡುಗಳ ಪಟ್ಟಿ | extra_column = ಹಾಡುಗಾರರು | total_length = 15:28 | title1 = ಒಡೆಯಾ ಹೇ ಒಡೆಯಾ | lyrics1 = [[ವಿ. ನಾಗೇಂದ್ರ ಪ್ರಸಾದ್]] | extra1 = ವ್ಯಾಸರಾಜ್ | length1 = 03:42 | title2 = ಶ್ಯಾನೇ ಲವ್ ಆಗೋಯ್ತಲ್ಲೆ ನಂಜಿ | lyrics2 = ವಿ. ನಾಗೇಂದ್ರ ಪ್ರಸಾದ್ | extra2 = [[ಹೇಮಂತ್ ]], [[ಇಂದು ನಾಗರಾಜ್]] | length2 = 03:53 | title3 = ಕಾಣೆಯಾಗಿರುವೆ ನಾನು | lyrics3 = [[ಜಯಂತ ಕಾಯ್ಕಿಣಿ]] | extra3 = [[ಸೋನು ನಿಗಮ್]], [[ಅನುರಾಧಾ ಭಟ್]] | length3 = 04:06 | title4 = ಮಳವಳ್ಳಿ ಮಾವನ ಮಗನೇ | lyrics4 = ಕವಿರಾಜ್ | extra4 = [[ಕೈಲಾಶ್ ಖೇರ್]], [[ಸಂತೋಷ್ ವೆಂಕಿ]], ಸೋನಿ ಕೋಮಂಡೂರಿ | length4 = 3:57 | title5 = | lyrics5 = | extra5 = | length5 = }} == ಉಲ್ಲೇಖಗಳು == {{reflist}} == ಬಾಹ್ಯ ಕೊಂಡಿಗಳು == * {{IMDb title|tt11355040}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೧೯ ಕನ್ನಡಚಿತ್ರಗಳು]] p7yqe6djknn9tfb7rbovdnimty580n1 ಕನ್ನಡ್ ಗೊತ್ತಿಲ್ಲ (ಚಲನಚಿತ್ರ) 0 141153 1372437 1340763 2026-04-29T21:21:20Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372437 wikitext text/x-wiki {{DISPLAYTITLE:Kannad Gothilla}} '''''ಕನ್ನಡ್ ಗೊತ್ತಿಲ್ಲ'''''- (ಹಿಂದಿ ಮತ್ತು ಇತರ ಇಂಡೋ-ಆರ್ಯನ್ ಭಾಷೆಗಳಲ್ಲಿ ಕನ್ನಡವನ್ನು ಕನ್ನಡ್ ಎಂದು ಉಚ್ಚರಿಸಲಾಗುವುದು ವಿವರಗಳಿಗೆ ಇಂಗ್ಲೀಶ್ ವಿಕಿಪೀಡಿಯಾದ ಈ ಲೇಖನ<ref>https://en.wikipedia.org/wiki/Schwa_deletion_in_Indo-Aryan_languages</ref> ವನ್ನು ನೋಡಿ) 2019 ರ ಭಾರತೀಯ ಕನ್ನಡ ಭಾಷೆಯ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಮಯೂರಾ ರಾಘವೇಂದ್ರ ಅವರು ಬರೆದು ನಿರ್ದೇಶಿಸಿದ್ದಾರೆ. ಇದನ್ನು ಕುಮಾರ್ ಕಂಠೀರವ ಅವರು ಶ್ರೀ ರಾಮರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ [[ಹರಿಪ್ರಿಯಾ]] <ref name="Hariprriya to star in RJ Mayur's debut directorial Kannad Gothilla">{{Cite web|url=https://www.cinemaexpress.com/stories/interviews/2018/sep/05/hariprriya-to-star-in-rj-mayurs-debut-directorial-kannad-gothilla-7750.html|title=Hariprriya to star in RJ Mayur's debut directorial Kannad Gothilla|website=cinemaexpress.com}}</ref><ref name="toi_clip">{{Cite web|url=https://timesofindia.indiatimes.com/entertainment/kannada/movies/news/haripriya-to-play-the-lead-role-in-kannada-gottilla/articleshow/66319223.cms|title=Times of India covers Hariprriya for Kannad Gothilla|website=Times of India}}</ref><ref>{{Cite web|url=https://english.balkaninews.com/news/hariprriyas-kannad-gothilla-starts/|title=Hariprriya's Kannad Gothilla starts!|website=english.balkaninews.com}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref><ref>{{Cite web|url=http://epapervijayavani.in/ArticlePage/APpage.php?edn=Hubli&articleid=VVAANINEW_HUB_20180906_12_3&artwidth=90.16px|title=Interview in Epapervijayavani}}</ref><ref>{{Cite web|url=https://m-vijaykarnataka-com.cdn.ampproject.org/v/s/m.vijaykarnataka.com/entertainment/gossip/haripriya-to-play-the-lead-role-in-kannada-gottilla/amp_articleshow/67174873.cms?usqp=mq331AQCCAE%3D&amp_js_v=0.1#referrer=https%3A%2F%2Fwww.google.com&amp_tf=From%20%251%24s|title=vijaykarnataka.com}}{{Dead link|date=ಅಕ್ಟೋಬರ್ 2025 |bot=InternetArchiveBot |fix-attempted=yes }}</ref><ref>{{Cite web|url=https://kannada-filmibeat-com.cdn.ampproject.org/v/s/kannada.filmibeat.com/amphtml/news/actress-haripriya-kannad-gothilla-movie-shooting-completed-034975.html?usqp=mq331AQCCAE%3D&amp_js_v=0.1#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fkannada.filmibeat.com%2Fnews%2Factress-haripriya-kannad-gothilla-movie-shooting-completed-034975.html|title=kannada-filmbeat|access-date=2021-12-18|archive-date=2021-12-18|archive-url=https://web.archive.org/web/20211218043903/https://kannada-filmibeat-com.cdn.ampproject.org/v/s/kannada.filmibeat.com/amphtml/news/actress-haripriya-kannad-gothilla-movie-shooting-completed-034975.html?usqp=mq331AQCCAE%3D&amp_js_v=0.1#referrer=https%3A%2F%2Fwww.google.com&amp_tf=From%20%251%24s&ampshare=https%3A%2F%2Fkannada.filmibeat.com%2Fnews%2Factress-haripriya-kannad-gothilla-movie-shooting-completed-034975.html|url-status=dead}}</ref> ಮತ್ತು [[ಸುಧಾರಾಣಿ|ಸುಧಾರಾಣಿ ನಟಿಸಿದ್ದಾರೆ]].<ref name="sudha_etimes">{{Cite web|url=https://timesofindia.indiatimes.com/entertainment/kannada/movies/news/sudharani-plays-the-police-commissioner-in-a-cameo-appearance/articleshow/68270999.cms|title=Sudharani plays the police commissioner in a cameo appearance|website=timesofindia.indiatimes.com}}</ref><ref>{{Cite web|url=http://epapervijayavani.in/ArticlePage/APpage.php?edn=Namaste%20Bengaluru&articleid=VVAANINEW_NAM_20181221_2_6&artwidth=196.65333333333334px|title=EPaperVijayavani}}</ref> ಚಿತ್ರಕ್ಕೆ [[ನಕುಲ್ ಅಭ್ಯಂಕರ್]] ಸಂಗೀತ ನೀಡಿದ್ದಾರೆ. ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ.<ref>{{Cite web|url=https://bangaloremirror.indiatimes.com/entertainment/south-masala/shes-on-cloud-nine/articleshow/69435238.cms|title=Haripriya talks about her upcoming films, says she finds herself on cloud nine|last=May 22|first=Bangalore Mirror Bureau {{!}} Updated|last2=2019|website=Bangalore Mirror|last3=Ist|first3=09:51}}</ref><ref>{{Cite web|url=https://kannada.news18.com/news/entertainment/for-a-while-kannada-actress-haripriya-take-a-break-from-cinema-industry-200333.html|title=ಚಿತ್ರರಂಗದಿಂದ ನಟಿ ಹರಿಪ್ರಿಯಾ ತಾತ್ಕಾಲಿಕ ನಿರ್ಗಮನ!; ಅಷ್ಟಕ್ಕೂ ಆಗಿದ್ದೇನು?– News18 Kannada|date=17 June 2019|website=News18 Gujarati|access-date=18 ಡಿಸೆಂಬರ್ 2021|archive-date=18 ಡಿಸೆಂಬರ್ 2021|archive-url=https://web.archive.org/web/20211218043907/https://kannada.news18.com/news/entertainment/for-a-while-kannada-actress-haripriya-take-a-break-from-cinema-industry-200333.html|url-status=dead}}</ref><ref>{{Cite web|url=https://timesofindia.indiatimes.com/entertainment/kannada/movies/news/haripriya-to-play-the-lead-role-in-kannada-gottilla/articleshow/66319223.cms|title=Haripriya to play the lead role in 'Kannada Gottilla' - Times of India|website=The Times of India}}</ref> == ಪಾತ್ರವರ್ಗ == * ಶ್ರುತಿ ಚಕ್ರವರ್ತಿಯಾಗಿ [[ಹರಿಪ್ರಿಯಾ]] * [[ಸುಧಾರಾಣಿ]] * ಮಯೂರ್ ರಾಘವೇಂದ್ರ * [[ಧರ್ಮಣ್ಣ ಕಡೂರು]] * ತುಹೀನಾಂಶು ಚತುರ್ವೇದಿ == ನಿರ್ಮಾಣ == ಚಿತ್ರವನ್ನು ಕುಮಾರ್ ಕಂಠೀರವ ನಿರ್ಮಿಸಿದ್ದಾರೆ. ಚಲನಚಿತ್ರವನ್ನು ೬ ಸೆಪ್ಟೆಂಬರ್ ೨೦೧೮ ರಂದು ಘೋಷಿಸಲಾಯಿತು. ಚಿತ್ರವು ೧೯ ಡಿಸೆಂಬರ್ ೨೦೧೮ ರಂದು ಮುಕ್ತಾಯವಾಯಿತು. ತಂಡವು ಪಿ.ಆರ್.ಕೆ ಆಡಿಯೋ ಚಾನೆಲ್‌ನಲ್ಲಿ ಶೀರ್ಷಿಕೆ ಟ್ರ್ಯಾಕ್‌ನ ಟ್ರ್ಯಾಕ್ ಅನ್ನು ಬಿಟ್ಟಿದೆ..<ref name="concept_hariprriya_interview">{{Cite web|url=http://www.newindianexpress.com/entertainment/kannada/2018/sep/06/hariprriya-has-a-ready-response-to-kannad-gothilla-crowd-1868080.html|title=Hariprriya has a ready response to Kannad Gothilla crowd|website=newindiaexpress.com}}</ref> == ಹಿನ್ನೆಲೆಸಂಗೀತ == ಚಿತ್ರಕ್ಕೆ ಹಿನ್ನೆಲೆಸಂಗೀತವನ್ನು [[ನಕುಲ್ ಅಭ್ಯಂಕರ್]] ಸಂಯೋಜಿಸಿದ್ದಾರೆ. ಚಿತ್ರದ ಆಡಿಯೊ ಹಕ್ಕುಗಳನ್ನು ಪಿಆರ್‌ಕೆ ಆಡಿಯೊಗೆ ಮಾರಾಟ ಮಾಡಲಾಗಿದೆ. {{Tracklist|all_writing=|title1=ಕಲಿಯೋ ನೀ ಕನ್ನಡ|length1=4:26|title2=ಕನ್ನಡ ಗೊತ್ತಿಲ್ಲ|length2=5:00|title3=ಜಯ ಭಾರತ ಜನನಿಯ|length3=3:11|title4=|length4=|title5= |length5=|title6=|length6=|title7=|length7=|title8=|length8=|title9=|length9=|title10=|length10=|total_length=|lyrics1=ಹರಿ ಪಾರಕ್|extra_column=[[extra1|ರಘು ದೀಕ್ಷಿತ್]]|extra2=[[ನಕುಲ್ ಅಭ್ಯಂಕರ್]], ಐಶ್ವರ್ಯ ರಂಗರಾಜನ್, ಅನೀಶ್ ಕೇಶವ ರಾವ್, ಕಲ್ಯಾಣ್ ಎಂ, ಯುಗದರ್ಶಿನಿ|extra3=[[ನಕುಲ್ ಅಭ್ಯಂಕರ್]], ರಮ್ಯಾ ಭಟ್ ಅಭ್ಯಂಕರ್|lyrics2=[[ವಾಸುಕಿ ವೈಭವ್=]]|lyrics2= [[ಕುವೆಂಪು]]}} == ಬಿಡುಗಡೆ == ಈ ಚಿತ್ರವು 15 ನವೆಂಬರ್ 2019 ರಂದು ಬಿಡುಗಡೆಯಾಗುವ ಮೊದಲ ಶೆಡ್ಯೂಲ್ ಆಗಿತ್ತು, ಆದರೆ ಅದನ್ನು 22 ನವೆಂಬರ್ 2019 ಕ್ಕೆ ಮುಂದೂಡಲಾಯಿತು.  == ಉಲ್ಲೇಖಗಳು == {{reflist}} == ಬಾಹ್ಯ ಕೊಂಡಿಗಳು == * {{IMDb title|11155172}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೧೯ ಕನ್ನಡಚಿತ್ರಗಳು]] 3e2ju2mvm18u3t4nlt4zvo44jyoluoj ಕೆ.ವಿ.ರಾಜು 0 141222 1372468 1343095 2026-04-30T04:53:54Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372468 wikitext text/x-wiki {{Infobox person | name = ಕೆ.ವಿ.ರಾಜು | birth_date = | birth_name = | birth_place = ಬೆಂಗಳೂರು | known_for = ಚಲನಚಿತ್ರ ನಿರ್ದೇಶಕರು | death_date = ಡಿಸೆಂಬರ್‌ ೨೪,೨೦೨೧ }} ಕೆ.ವಿ ರಾಜು ಅವರು [[ಭಾರತೀಯ ಚಿತ್ರರಂಗ]]ದಲ್ಲಿ [[ಚಲನಚಿತ್ರ ನಿರ್ದೇಶಕ|ನಿರ್ದೇಶಕ]], ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡವರಾಗಿದ್ದಾರೆ. ಇವರು ಕನ್ನಡ ಚಲನಚಿತ್ರ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದರು.<ref>{{cite web |title=ಬದುಕಿನ `ಯುದ್ಧ’ ಮುಗಿಸಿದ ಯುದ್ಧಕಾಂಡ ನಿರ್ದೇಶಕ ಕೆ.ವಿ.ರಾಜು: ಹುಲಿಯಾ ಇನ್ನೂ ನೆನಪು ಮಾತ್ರ! "ಟಿವಿ೧೮ ವರದಿ |url=https://kannada.news18.com/news/entertainment/yuddha-kanda-fame-kannada-senior-director-kv-raju-passes-away-in-bengaluru-vdd-687717.html }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಇತರ ವಿವರಗಳು== ಕೆವಿ ರಾಜು, ೧೯೮೨ರಲ್ಲಿ ಬಿಡುಗಡೆಗೊಂಡ ‘ಬಾಡದ ಹೂ’ ಎಂಬ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ೧೯೮೪ರಲ್ಲಿ ‘ಒಲವೇ ಬದುಕು’ ಎಂಬ ಚಲನಚಿತ್ರದ ಮೂಲಕ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಸಂಗ್ರಾಮ (೧೯೮೭), ಬಂಧ ಮುಕ್ತ (೧೯೮೭), ಯುದ್ಧಕಾಂಡ (೧೯೮೯), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಕೆ.ವಿ.ರಾಜು ಅವರ ನಿರ್ದೇಶನದ ಜನಪ್ರಿಯ ಚಲನಚಿತ್ರಗಳು.<ref>{{cite web |title=ಏಶ‍್ಯಾನೆಟ್ ವರದಿ "50ಕ್ಕೂ ಹೆಚ್ಚು ಹಿಟ್‌ ಚಿತ್ರಗಳ ನಿರ್ದೇಶಕ ಕೆ.ವಿ.ರಾಜು ಇನ್ನಿಲ್ಲ" |url=https://kannada.asianetnews.com/sandalwood/sandalwood-veteran-director-kv-raju-passed-away-in-bengaluru-grg-r4nblz}}</ref> ೧೯೯೧ರಲ್ಲಿ [[ಅಮಿತಾಭ್ ಬಚ್ಚನ್]] ನಟನೆಯ "ಇಂದ್ರಜೀತ್" ಹಾಗೂ ೧೯೯೪ರಲ್ಲಿ "ಉದಾರ್ ಕಿ ಝಿಂದಗೀ" ಎಂಬ [[ಹಿಂದಿ]] ಚಲನಚಿತ್ರಗಳನ್ನೂ ನಿರ್ದೇಶಿಸಿದ್ದರು.<ref>{{cite web |title="ಈ ಸಂಜೆ" ಪತ್ರಿಕೆಯ ವರದಿ |url=https://www.eesanje.com/sandalwood-director-k-v-raju-passed-away/ |access-date=2021-12-25 |archive-date=2021-12-25 |archive-url=https://web.archive.org/web/20211225045829/https://www.eesanje.com/sandalwood-director-k-v-raju-passed-away/ |url-status=dead }}</ref> ==ಚಲನಚತ್ರಗಳು== === ಕೆ.ವಿ.ರಾಜು ಅವರ ನಿರ್ದೇಶನದ ಚಲನಚಿತ್ರಗಳು: === ೧೯೮೪: [[ಒಲವೇ ಬದುಕು]] ೧೯೮೭: [[ಸಂಗ್ರಾಮ]] ೧೯೮೭: [[ಬಂಧಮುಕ್ತ]] ೧೯೮೮: [[ನವಭಾರತ]] ೧೯೮೯: [[ಇಂದ್ರಜಿತ್ (ಚಲನಚಿತ್ರ)|ಇಂದ್ರಜಿತ್]] ೧೯೮೯: [[ಯುದ್ಧಕಾಂಡ (ಚಲನಚಿತ್ರ)|ಯುದ್ಧ ಕಾಂಡ]] ೧೯೯೧: [[ಸುಂದರಕಾಂಡ]] ೧೯೯೧: ಇಂದ್ರಜೀತ್ (ಹಿಂದಿ) ೧೯೯೨: [[ಬೆಳ್ಳಿ ಮೋಡಗಳು]] ೧೯೯೨: [[ಬೆಳ್ಳಿ ಕಾಲುಂಗುರ]] ೧೯೯೨: ಪೊಲೀಸ್ ಲಾಕಪ್ ೧೯೯೪: ಉಧಾರ್ ಕಿ ಜಿಂದಗಿ (ಹಿಂದಿ) ೧೯೯೬: [[ಹುಲಿಯಾ]] ೨೦೦೧: ಪ್ರೇಮ ರಾಜ್ಯ ‌೨೦೦೧: ರಾಷ್ಟ್ರಗೀತೆ ೨೦೦೧: ರಾಷ್ಟ್ರ ಗೀತ್ ೨೦೦೪: ಖೂನಿ ಜಂಗ್ ೨೦೦೬: ಪಾಂಡವರು === ಬರಹಗಾರರಾಗಿ ಕಾರ್ಯನಿರ್ವಹಿಸಿರುವ ಚಿತ್ರಗಳು: === ೧೯೮೬: ಹೊಸ ನೀರು ೧೯೮೯: C.B.I. ಶಂಕರ್ ೨೦೦೪: ಕಲಾಸಿಪಾಳ್ಯ ೨೦೦೮: ಗಜ ೨೦೧೦: ಶೌರ್ಯ ೨೦೧೨: [[ದಶಮುಖ (ಚಲನಚಿತ್ರ)|ದಶಮುಖ]] ೨೦೧೩: ಬೃಂದಾವನ ೨೦೧೭: ಟೈಗರ್ ಗಲ್ಲಿ ೨೦೧೯: ಕೆಂಪೇಗೌಡ ೨ ==ಮರಣ== ೨೦೨೧ರ ಡಿಸೆಂಬರ್ ೨೪ರಂದು, [[ಬೆಂಗಳೂರು|ಬೆಂಗಳೂರಿ]]ನ [[ರಾಜಾಜಿನಗರ|ರಾಜಾಜಿ ನಗರ]]ದಲ್ಲಿ ಇರುವ ತಮ್ಮ ಮನೆಯಲ್ಲಿ ಅನಾರೋಗ್ಯದಿಂದಾಗಿ ನಿಧನ ಹೊಂದಿದರು. ಮರಣದ ಸಮಯದಲ್ಲಿ ಉವರಿಗೆ ೬೭ ವರ್ಷ ವಯಸ್ಸಾಗಿತ್ತು.<ref>{{cite web |title=ಪ್ರಜಾವಾಣಿ ವರದಿ "ಖ್ಯಾತ ನಿರ್ದೇಶಕ ಕೆ.ವಿ. ರಾಜು ನಿಧನ " |url=https://www.prajavani.net/entertainment/cinema/veteren-kannada-film-director-kv-raju-passed-away-895888.html}}</ref> ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:೨೦೨೧ ನಿಧನ]] [[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]] [[ವರ್ಗ:ಕನ್ನಡ ಸಿನೆಮಾ]] 3zrjxyjig44swgn6rreg1h74qwig99s ಊತಿಯೂರು 0 141607 1372410 1338628 2026-04-29T12:56:05Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1372410 wikitext text/x-wiki {{Translate|en|Uthiyur}}{{Infobox settlement | name = ಊತಿಯೂರು | demographics2_info1 = [[Hindi]], [[Malayalam]] | population_demonym = Uthiyurian | government_type = [[Town panchayat]] | pushpin_map = India | elevation_m = 305 | map_caption = [[ತಿರುಪ್ಪೂರ್ ಜಿಲ್ಲೆ]], ತಮಿಳುನಾಡು | postal_code_type = [[Postal Index Number|Postal Code]] | demographics2_title1 = Minority | coordinates = {{coord|10|53|55|N|77|31|41|E}} | demographics1_info1 = [[Tamil language|Tamil]], [[Indian English|English]] | nickname = ಪೊನ್ನೂತಿ ಬೆಟ್ಟಗಳು | demographics1_title1 = Official | demographics_type1 = ಭಾಷೆಗಳು | named_for = ಪೊನ್ನುತಿ ಬೆಟ್ಟಗಳು, ವೇಲಾಯುತ ಸಾಮಿ ದೇವಸ್ಥಾನ, ಕೊಂಗುಣ ಸಿದ್ಧರ ಗುಹೆಗಳು | other_name = Ūthiyūr | area_code = 04257, 04258 | timezone1 = [[Indian Standard Time]] | postal_code = 638703 | official_name = Uthiyur | subdivision_type = ದೇಶ | settlement_type = Historical Town | image_seal = | image_skyline = | image_alt = ಊತಿಯೂರು ಬೆಟ್ಟಗಳು | image_caption = | subdivision_name = {{flag|ಭಾರತ}} | subdivision_type1 = [[ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು|ರಾಜ್ಯ]] | population_total = 3500 | subdivision_name1 = [[File:TamilNadu Logo.svg|22px]] [[ತಮಿಳುನಾಡು]] | subdivision_type2 = [[ತಮಿಳುನಾಡು|ಪ್ರದೇಶ]] | subdivision_name2 = [[ಕೊಂಗು ನಾಡು]] | subdivision_type3 = [[ತಮಿಳುನಾಡಿನ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | subdivision_name3 = [[ತಿರುಪ್ಪೂರ್ ಜಿಲ್ಲೆ|ತಿರುಪ್ಪೂರ್]] | subdivision_type4 = [[ತಿರುಪ್ಪೂರು ಜಿಲ್ಲೆ|ತಾಲೂಕು]] | subdivision_name4 = ಕಾಂಗೆಯಂ ತಾಲ್ಲೂಕು | utc_offset = +5.30 }} '''ಊತಿಯೂರು''' ({{Lang-ta|ஊதியூர்|translit=Ūthiyūr}},''ūthiyūr'') ಭಾರತದ ತಮಿಳುನಾಡಿನ [[ತಿರುಪ್ಪೂರು]] ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಊತಿಯೂರು ಕಾಂಗೇಯಂ-[[ಧಾರಾಪುರಂ]] ಹೆದ್ದಾರಿಯಲ್ಲಿ ಪೊನ್ನುಧಿ ಬೆಟ್ಟಗಳ ತಪ್ಪಲಿನಲ್ಲಿದೆ. ಈ ಪಟ್ಟಣವು 9 ನೇ ಶತಮಾನದ ಶ್ರೀ ವೇಲಾಯುತಸ್ವಾಮಿ ದೇವಾಲಯ ಮತ್ತು ಕೊಂಗುನ ಸಿದ್ಧರ ಜೀವ ಸಮಾಧಿಗೆ ಹೆಸರುವಾಸಿಯಾಗಿದೆ.<ref>{{Cite web|url=https://villageinfo.in/tamil-nadu/tiruppur/kangeyam/uthiyur.html|title=Uthiyur Village in Kangeyam (Tiruppur) Tamil Nadu {{!}} villageinfo.in|website=villageinfo.in|access-date=2021-07-26}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-10-29|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref><ref>{{Cite journal|title=Kongu Nadu History|url=https://books.google.co.in/books?id=So2pSQQ3JGYC&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgEEAI|journal=Google Books}}</ref><ref>{{Cite web|url=https://tamilminutes.com/kongu-mandalam-murugan-temples/|title=கொங்கு மண்டலத்தில் மட்டும் இருக்கும் அதிக முருகன் கோவில்கள் {{!}} Tamil Minutes|last=A|first=Abiram|language=en-US|access-date=2022-01-03}}</ref> ಈ ನಗರ ಈರೋಡು ಮತ್ತು ಪಳನಿಯನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ 83A (ತಮಿಳುನಾಡು)-ಇಲ್ಲಿದೆ. ಇದು ಕಾಂಗೆಯಲ್ಲಿ 14 ಕಿ.ಮೀ. ದೂರದಲ್ಲಿ ತಾರಾಪುರದಿಂದ 18 ಕಿ.ಮೀ. ದೂರವಿಲ್, ವೆಲ್ಲಕ್ಕೊಯಿಲಿನಲ್ಲಿ 24 ಕಿ.ಮೀ. ದೂರದಲ್ಲಿ ಆ ಜಿಲ್ಲಾ ಮುಖ್ಯಸ್ಥರ ತಿರುಪುರದಿಂದ 38 ಕಿ.ಮೀ. ಮತ್ತು ಇರೋಟ್‌ನಿಂದ 60 ಕಿ.ಮೀ. ದೂರದಲ್ಲಿ ಇದೆ. == ವ್ಯುತ್ಪತ್ತಿ ಮತ್ತು ಹೆಸರಿನ ಕಾರಣ == ಈ ನಗರ ಮತ್ತು ಅದರ ಪರ್ವತಗಳಿಗೆ ಎರಡು ಸಾಮಾನ್ಯ ಹೆಸರುಗಳಿವೆ. ಕೊಂಕಣರು ಈ ಬೆಟ್ಟದಲ್ಲಿ ವಾಸಿಸುತ್ತಿದ್ದಾಗ ಜನರ ಬಡತನವನ್ನು ಹೋಗಲಾಡಿಸಲು ಬಯಸಿದ್ದರು. [[ಸುಬ್ರಹ್ಮಣ್ಯ ಸ್ವಾಮಿ|ಜನರ ಹಿತದೃಷ್ಟಿಯಿಂದ ಮುರುಗನ್]] ಪರ್ವತದಲ್ಲಿ ಸಿಗುವ ಅಪರೂಪದ ಗಿಡಮೂಲಿಕೆಗಳ ಸಹಾಯದಿಂದ ತಾನು ಉದಯಿಸಿದ ಪರ್ವತವನ್ನು ಚಿನ್ನಾಭರಣ ಮಾಡಿ ಹೊಗೆಯ ಮಣ್ಣಿನಿಂದ ಹಣ ಪಾವತಿಸಿದ್ದಾನೆ. ಆದುದರಿಂದ ಇದಕ್ಕೆ ಊಟೂರ್ ಎಂಬ ಹೆಸರು ಬಂದಿದೆ. ಇಲ್ಲಿ ‘ಪೊನ್ನುತಿ’ ಎಂಬ ಪುರಾತನ ಬೆಟ್ಟವಿದೆ. [[ಬೋಗಾರ|ಇದು ಇದೆ]] ಬೆಟ್ಟದ ಕಾರಣ ಬೆಂಕಿ ಮತ್ತು ಹೆಸರು 'Ponnuthi ಹಿಲ್' ಕೊಂಡಿರುವ ಹೇಳಿದರು Konkanar Siddhar, ಒಂದು ಮಾಡಿದ ಚಿನ್ನದ Pokhara ಅನುಯಾಯಿಯನ್ನು.<ref>{{Cite web|url=https://temple.dinamalar.com/en/new_en.php?id=1547|title=Uthanda Velayutha Swami Temple : Uthanda Velayutha Swami Temple Details {{!}} Uthanda Velayutha Swami- Uthiyur {{!}} Tamilnadu Temple {{!}} உத்தண்ட வேலாயுத சுவாமி|website=temple.dinamalar.com|access-date=2021-05-14}}</ref> ಕೆಲವು ವಿದ್ವಾಂಸರು ಬೇರೆ ಕಾರಣವನ್ನು ಸೂಚಿಸುತ್ತಾರೆ. 'ಉದಿ' ಎಂಬ ಮರವು [[ಕೊಂಗು ರಾಜ್ಯ|ಪಶ್ಚಿಮ ದೇಶವನ್ನು ಆಳಿದ ಉಡಿಯರ ಸಂಕೇತವಾಗಿತ್ತು.]] ಮರವನ್ನು ಓಧಿ ಮತ್ತು ಓಧಿ ಎಂದೂ ಕರೆಯುತ್ತಾರೆ. ಅಲ್ಲದೆ, ಈ ಉಧಿ ಮರದಲ್ಲಿ ಅರಳುವ ಹೂವುಗಳು ಚಿನ್ನದ ಬಣ್ಣದಿಂದ ಹೊಳೆಯುತ್ತವೆ. ಈ ಬೆಟ್ಟಗಳಲ್ಲಿ ಈ ಮರಗಳು ಹೇರಳವಾಗಿದ್ದವು. ಆದುದರಿಂದ ಆ ಊರನ್ನು ‘ಪೊನ್ ಓಧಿ ಮಲೈ’ ಎಂದು ಕರೆಯಲಾಯಿತು. ಹಾಗಾಗಿಯೇ ಮರುವಿ ‘ಪೊನ್ನುತಿ ಬೆಟ್ಟ’ ಎನ್ನುತ್ತಾರೆ ಸಂಶೋಧಕರು.<ref name=":0"/> == ಪುರಾತತ್ವ ಮತ್ತು ಸಾಹಿತ್ಯಿಕ ಉಲ್ಲೇಖ == ಅಗಾಧವಾದ ಔಷಧೀಯ ಗಿಡಮೂಲಿಕೆಗಳನ್ನು ಹೊಂದಿರುವ ಸಂಜೀವಿ ಬೆಟ್ಟದ ಒಂದು ಭಾಗವೆಂದು ಪರಿಗಣಿಸಲ್ಪಟ್ಟಿರುವುದರಿಂದ ಇದನ್ನು ದಕ್ಷಿಣ ಭಾರತದ ಸಂಜೀವಿ ಬೆಟ್ಟ ಎಂದೂ ಕರೆಯುತ್ತಾರೆ. [[ಅರುಣಗಿರಿನಾಥ|Arunagirinathar]] patiya Tiruppukal (106) punniya ತಾಣ ಸಂಗ್ ಮುರುಗನ್ ದೇವಸ್ಥಾನ ಇಲ್ಲಿದೆ. [[ಹಿಂದೂ ಧರ್ಮ|ಈ ಬೆಟ್ಟವು ಹಿಂದೂಗಳು]] ಮತ್ತು ತಮಿಳರ ಸಂಸ್ಕೃತಿಯನ್ನು ಬಿಂಬಿಸುವ ಪ್ರಾಚೀನ ಕಲಾಕೃತಿಗಳು ಮತ್ತು ಶಿಲ್ಪಗಳ ನಿಧಿಗಳಿಗೆ ನೆಲೆಯಾಗಿದೆ. ಬೆಟ್ಟದ ಸುತ್ತಲೂ ಐತಿಹಾಸಿಕ ಹೆಮ್ಮೆಯ ವಿವಿಧ ಪುರಾತತ್ವ ಶಿಲ್ಪಗಳಿವೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-07-26}}</ref><ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-04-24}}</ref> * ತಮಿಳು ಸಮುದಾಯದ ಜೀವನ ವಿಧಾನ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಶಿಲ್ಪಗಳು ಮತ್ತು ಶಾಸನಗಳು ಈಗ ಬೆಟ್ಟದ ತಪ್ಪಲಿನಲ್ಲಿ ಕಂಡುಬರುತ್ತವೆ. * ಚೋಳರ ಕಾಲದಲ್ಲಿ 12 ನೇ ಶತಮಾನದಷ್ಟು ಹಿಂದಿನ ನಂದಿ ಶಿಲ್ಪಗಳು ಮತ್ತು ನಾಗ ಶಿಲ್ಪಗಳು ತಮಿಳುನಾಡಿನ ಶ್ರೀಮಂತ ಇತಿಹಾಸವನ್ನು ಹೊಂದಿವೆ. ಬೆಟ್ಟದ ಸುತ್ತಲಿನ ವಿವಿಧ ಪುರಾತತ್ವ ಶಿಲ್ಪಗಳು ಐತಿಹಾಸಿಕ ಹೆಮ್ಮೆಯನ್ನು ಹೊಂದಿವೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-04-30}}</ref> ಕೊಂಕಣ ಸಿದ್ಧರನ್ನು ಚಿನ್ನ ಮಾಡಲು ಬಳಸುವ ಮಣ್ಣಿನ ಪೈಪುಗಳು ಈಗಲೂ ಇವೆ ಎಂಬುದು ಈ ತಾಣದ ವಿಶೇಷ.<ref>{{Cite web|url=https://www.vikatan.com/spiritual/temples/145043-pon-uthiyur-konganar-cave-siddhars|title=சித்தர்கள் உலாவும் பொன்னூதி மாமலை...|last=காமராஜ்|first=மு ஹரி|website=www.vikatan.com/|language=ta|access-date=2021-05-14}}</ref><ref>{{Citation|title=Moondravathu Kan {{!}} [Epi - 252]|url=https://www.youtube.com/watch?v=s0eYRTTGibw|language=en|access-date=2021-05-14}}</ref><ref>{{Citation|title=Kongana Siddhar Mystery - சித்தர்களைத் தேடி ஒரு பயணம் {{!}} Karna {{!}} Tamilnavigation|url=https://www.youtube.com/watch?v=teu_MZ_7QmA|language=en|access-date=2021-05-15}}</ref><ref name="epuja.co.in">{{Cite web|url=https://epuja.co.in/product-details.php?puja_id=726&page=Uthiyur-Velayudhaswamy-Murugan-Temple|title=Uthiyur Velayudhaswamy Murugan Temple|website=ePuja|language=en|access-date=2021-07-24}}</ref><ref>{{Cite book}}</ref> == ಪುರಾಣ == ಮಹಾನ್ ಮಹಾಕಾವ್ಯ [[ರಾಮಾಯಣ|ರಾಮಾಯಣದಲ್ಲಿ]], [[ಶ್ರೀಲಂಕಾ|ಶ್ರೀಲಂಕಾದಲ್ಲಿ]] ರಾಮ ಮತ್ತು [[ರಾವಣ|ರಾವಣರ]] ನಡುವಿನ [[ರಾಮಾಯಣ]] ಯುದ್ಧದ ಸಮಯದಲ್ಲಿ, ರಾಮನ ಸಹೋದರ [[ಲಕ್ಷ್ಮಣ|ಲಕ್ಷ್ಮಣನು]] ರಾವಣನಿಂದ ಕಳುಹಿಸಲಾದ ಇಂದ್ರಜಿತ್ನ ಬಾಣದಿಂದ ಆಕ್ರಮಣಕ್ಕೆ ಒಳಗಾಗುತ್ತಾನೆ ಮತ್ತು ಅವನು ತನ್ನ ಪ್ರಾಣಕ್ಕಾಗಿ ಹೋರಾಡಿದನು. ಆದ್ದರಿಂದ ಅವನನ್ನು ಗುಣಪಡಿಸಲು, ಜಾಂಬವಾನ್ ವೃಷಭ ಮತ್ತು ಕೈಲಾಸ ಶಿಖರಗಳ ನಡುವಿನ ಹಿಮಾಲಯ ಶ್ರೇಣಿಯಿಂದ ಸಂಜೀವನಿ ಮೂಲಿಕೆಯನ್ನು ಪಡೆಯಲು ಹನುಮಂತನನ್ನು ಕೇಳಿದನು. [[ಹನುಮಂತ|ಹನುಮಂತನು]] ಅವನ ಸಲಹೆಯನ್ನು ಸ್ವೀಕರಿಸಿ ಸಂಜೀವಿನಿ ಮೂಲಿಕೆಯನ್ನು ಪಡೆಯಲು ಹೊರಟನು. ಆದರೆ ಆ ಎರಡರ ನಡುವಿನ ಪರ್ವತದ ಆ ನಿರ್ದಿಷ್ಟ ಸ್ಥಳದಲ್ಲಿ ಜೀವ ಉಳಿಸುವ ಮೂಲಿಕೆಯನ್ನು ಕಂಡುಹಿಡಿಯಲಾಗಲಿಲ್ಲ. ತುಂಬಾ ನಿರಾಶೆಗೊಂಡ ಅವರು ಪರ್ವತವನ್ನು ತುಂಡುಗಳಾಗಿ ಒಡೆಯುವಂತೆ ಭಾವಿಸಿದರು. ಆದರೆ ದಿಢೀರನೆ ಇಡೀ ಬೆಟ್ಟವನ್ನೇ ಎತ್ತಿ ಜಾಂಬವನಕ್ಕೆ ಕೊಂಡೊಯ್ಯುವ ಯೋಚನೆ ಬಂದಾಗ ಅವನು ಹಾಗೆಯೇ ಮಾಡಿದ. ಅವನು [[ಶ್ರೀಲಂಕಾ|ಹಿಮಾಲಯದಿಂದ ಶ್ರೀಲಂಕಾಕ್ಕೆ ಭಾರತದ ಸಂಪೂರ್ಣ ಉದ್ದವನ್ನು ಹಾರಿಸಿದಾಗ,]] ಪರ್ವತದ ಕೆಲವು ಭಾಗಗಳು ಹಲವಾರು ಸ್ಥಳಗಳಲ್ಲಿ ನೆಲಕ್ಕೆ ಬಿದ್ದವು. ಅವುಗಳಲ್ಲಿ ಒಂದು ಕೊಂಕಣ ಸಿದ್ಧರ ಋಷಿ ಧ್ಯಾನ ಮಾಡಿದ ಊಟೂರ್ ಬೆಟ್ಟ. ಹನುಮಂತನು ಬಂದ ಕೂಡಲೇ ಜಾಂಬವನನು ಪರ್ವತದಿಂದ ಸಂಜೀವಿನಿ ಮೂಲಿಕೆಯನ್ನು ತೆಗೆದುಕೊಂಡು ಅದರ ರಸವನ್ನು ಅಮಲೇರಿದ ಇಲಶ್ಮಣನಿಗೆ ಮತ್ತು ಅವನ ವಾನರ ಸೇನೆಯಲ್ಲಿದ್ದವರಿಗೆ ನೀಡಿ ಅದರ ಜೀವವನ್ನು ಉಳಿಸಿದನು.<ref>{{Cite web|url=https://tamilandvedas.com/tag/%e0%ae%95%e0%af%8a%e0%ae%99%e0%af%8d%e0%ae%95%e0%ae%a3-%e0%ae%9a%e0%ae%bf%e0%ae%a4%e0%af%8d%e0%ae%a4%e0%ae%b0%e0%af%8d/|title=கொங்கண சித்தர்|website=Tamil and Vedas|language=en|access-date=2021-08-05}}</ref><ref>{{Cite web|url=https://books.google.co.in/books?id=KzTwCgAAQBAJ&pg=PT135&dq=ramayana+Uthiyur&hl=en&newbks=1&newbks_redir=1&sa=X&ved=2ahUKEwjKkLqX0ZnyAhWM63MBHfs7Dv4Q6AEwAHoECAcQAg|title=Professor's Dairy - Ramayana and Pon uthi hills}}</ref> ಈ ಬೆಟ್ಟವು ಇಂದಿಗೂ ಸಂಜೀವಿನಿ ಸೇರಿದಂತೆ ಎಲ್ಲಾ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ.<ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-08-05}}</ref> ಹಲವಾರು ಔಷಧೀಯ ಸಸ್ಯಗಳನ್ನು ಹೊಂದಿರುವ ಇದನ್ನು '''ದಕ್ಷಿಣದ ಸಂಜೀವಿ ಬೆಟ್ಟ''' ಎಂದೂ ಕರೆಯುತ್ತಾರೆ '''.''' <ref>{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-08-01}}</ref> == ಇತಿಹಾಸ == ಬ್ರಿಟಿಷರ ಆಳ್ವಿಕೆಯಲ್ಲಿ, ಊಟಿಯು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ರಾಜ್ಯದ]] ಕೊಯಮತ್ತೂರು ಜಿಲ್ಲೆಯ ತಾರಾಪುರಂ ತಾಲೂಕಿನಲ್ಲಿತ್ತು.<ref>{{Cite book|url=https://books.google.com/books?id=p7oQAAAAIAAJ&newbks=0&printsec=frontcover&dq=Uthiyur&q=Uthiyur&hl=en|title=Minutes of Several Conversations at the... Yearly Conference of the People Called Methodists...|date=1897|language=en}}</ref> == ಭೂವಿಜ್ಞಾನ ಮತ್ತು ಹವಾಮಾನ == [https://www.google.com/maps/search/10%C2%B053%E2%80%B255%E2%80%B3N+77%C2%B031%E2%80%B241%E2%80%B3E ಊಟಿಯು 10 ° 53′55 "N 77 ° 31′41" E ನಲ್ಲಿದ್ದು] ಸಮುದ್ರ ಮಟ್ಟದಿಂದ ಸರಾಸರಿ 305 ಅಡಿ ಎತ್ತರದಲ್ಲಿದೆ. ಉಡಿಯೂರು ಬೆಟ್ಟವು 7 ಕಿಮೀ ಉದ್ದದ ಪರ್ವತ ಶ್ರೇಣಿಯಾಗಿದೆ.<ref>{{Cite web|url=http://wikimapia.org/444712/Uthiyur-Hills|title=Uthiyur Hills|website=wikimapia.org|language=en|access-date=2021-07-19}}</ref> ಊಟಿಯು ವರ್ಷಪೂರ್ತಿ ಬಿಸಿಯಾಗಿರುತ್ತದೆ. ವರ್ಷದುದ್ದಕ್ಕೂ, ತಾಪಮಾನವು ಸಾಮಾನ್ಯವಾಗಿ 70 F ನಿಂದ 98 F ವರೆಗೆ ಇರುತ್ತದೆ ಮತ್ತು ಅಪರೂಪವಾಗಿ 65 F ಅಥವಾ 103 F ಗಿಂತ ಕಡಿಮೆ ಇರುತ್ತದೆ.<ref>{{Cite web|url=https://www.accuweather.com/en/in/uthiyur/2808548/weather-forecast/2808548|title=Weather in Uthiyur, Tamil Nadu - Accuweather}}</ref> === ಪರ್ವತಗಳು ಮತ್ತು ಕಾಡು === ಪರ್ವತಗಳು ವೈವಿಧ್ಯಮಯ ವನ್ಯಜೀವಿಗಳಿಗೆ ನೆಲೆಯಾಗಿದೆ ಮತ್ತು ಜಿಂಕೆ, ಮಂಗಗಳು, ನರಿಗಳು, ಹಂದಿಗಳು, ಕಾಡುಹಂದಿಗಳು, ಕಾಡು ನಾಯಿಗಳು, ಹಸುಗಳು ಮತ್ತು ಇತರ ಸರೀಸೃಪಗಳು ಸೇರಿದಂತೆ ವಿವಿಧ ಅಪರೂಪದ ಸಸ್ಯಗಳಿಗೆ ನೆಲೆಯಾಗಿದೆ. ಈ ಪರ್ವತವು [[ಇಂದಿರಾ ಗಾಂಧಿ ವನ್ಯ ಮೃಗ ಧಾಮ ಮತ್ತು ರಾಷ್ಟ್ರೀಯ ಉದ್ಯಾನ|ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ನಿಯಂತ್ರಣದಲ್ಲಿದೆ.]] ಹಲವಾರು ಔಷಧೀಯ ಸಸ್ಯಗಳನ್ನು ಹೊಂದಿರುವ ಇದನ್ನು ದಕ್ಷಿಣ ಭಾರತದ '''ಸಂಜೀವಿ ಬೆಟ್ಟ''' ಎಂದೂ ಕರೆಯುತ್ತಾರೆ.<ref>{{Cite web|url=https://www.maalaimalar.com/news/district/2021/07/07123213/2803845/Wildlife-suffering-due-to-lack-of-water-tank-in-the.vpf|title=வனப்பகுதியில் தண்ணீர்த் தொட்டி இல்லாததால் தவிக்கும் வனவிலங்குகள் {{!}}{{!}} Wildlife suffering due to lack of water tank in the forest|last=100010509524078|date=2021-07-07|website=Maalaimalar|language=English|access-date=2021-08-01}}</ref><ref>{{Cite web|url=https://www.dinamani.com/tamilnadu/2019/jan/07/கூண்டில்-சிக்கிய-அரிய-வகை-மர-நாய்-3072038.html|title=கூண்டில் சிக்கிய அரிய வகை மர நாய்|website=Dinamani|language=ta|access-date=2021-08-23}}</ref><ref>{{Cite web|url=https://www.dinamalar.com/news_detail.asp?id=2257441|title=அரிய வகை தேவாங்கு வனத்துறையிடம் ஒப்படைப்பு|date=2019-04-16|website=Dinamalar|access-date=2021-08-23}}</ref><ref name="dinamani.com">{{Cite web|url=https://www.dinamani.com/tamilnadu/2021/mar/19/kangayam-firefighters-caught-a-snake-inside-the-apartment-3585422.html|title=காங்கயம்: குடியிருப்பில் புகுந்த பாம்பைப் பிடித்த தீயணைப்பு வீரர்கள்|website=Dinamani|language=ta|access-date=2021-08-23}}</ref> ಬೆಟ್ಟದ ವಿವಿಧ ಭಾಗಗಳಲ್ಲಿ ಶ್ರೀಗಂಧದ ಮರಗಳೂ ಇವೆ.<ref name="dinamani.com"/><ref>{{Cite web|url=https://www.tamilhindu.com/2019/02/கோயில்-நிலத்தைக்-காக்க/|title=கோயில் நிலத்தைக் காக்கப் போராடும் தனியொருவர்!|last=குழு|first=ஆசிரியர்|date=2019-02-07|website=தமிழ்ஹிந்து|language=en-US|access-date=2021-10-18}}{{Dead link|date=ಮಾರ್ಚ್ 2023 |bot=InternetArchiveBot |fix-attempted=yes }}</ref> == ಜನಸಂಖ್ಯೆಯ ವರ್ಗೀಕರಣ == {{bar box|title=மதவாரியான கணக்கீடு|titlebar=#ddd|left1=மதம்|right1=சதவீதம்(%)|float=right|bars={{bar percent|[[இந்து|இந்துக்கள்(அனைத்து சமயங்கள்)]]|Orange|97.60}}{{bar percent|[[கிறிஸ்தவம்|கிறிஸ்தவர்கள்]]|blue|2.33}}{{bar percent|[[முஸ்லிம்|முஸ்லிம்கள்]]|Green|0.02}}{{bar percent|மற்றவை|violet|0.05}}}}{{bar box|title=மதவாரியான கணக்கீடு|titlebar=#ddd|left1=மதம்|right1=சதவீதம்(%)|float=right|bars={{bar percent|[[இந்து|இந்துக்கள்(அனைத்து சமயங்கள்)]]|Orange|97.60}}{{bar percent|[[கிறிஸ்தவம்|கிறிஸ்தவர்கள்]]|blue|2.33}}{{bar percent|[[முஸ்லிம்|முஸ்லிம்கள்]]|Green|0.02}}{{bar percent|மற்றவை|violet|0.05}}}}2011 ರ ಭಾರತದ ಜನಗಣತಿಯ ಪ್ರಕಾರ, ಪಂಚಾಯತ್ ವ್ಯಾಪ್ತಿಯ ಪ್ರದೇಶವು 3500 ಜನಸಂಖ್ಯೆಯನ್ನು ಹೊಂದಿದೆ ಮತ್ತು 10000 ರ ನಗರ ಸಮಗ್ರ ಜನಸಂಖ್ಯೆಯನ್ನು ಹೊಂದಿದೆ. 2011 ರಲ್ಲಿ, ಉಡಿಯೂರು ಗ್ರಾಮದ ಸಾಕ್ಷರತೆ ಪ್ರಮಾಣವು 68.63% ಆಗಿತ್ತು. ತಮಿಳುನಾಡಿನಲ್ಲಿ ಶೇ.80.09ಕ್ಕಿಂತ ಕಡಿಮೆ ಇತ್ತು. ಊಟಿಯಲ್ಲಿ, ಪುರುಷರ ಸಾಕ್ಷರತೆಯ ಪ್ರಮಾಣವು 78.20% ಮತ್ತು ಮಹಿಳೆಯರಲ್ಲಿ ಇದು 59.15% ಆಗಿದೆ.<ref>{{Cite web|url=https://geoiq.io/places/Uthiyur/WtaQZ1Hw2q|title=Uthiyur, Tiruppur {{!}} Village {{!}} GeoIQ|website=geoiq.io|access-date=2021-10-17}}</ref><ref>{{Cite web|url=https://www.censusindia2011.com/tamil-nadu/tiruppur/kangeyam/uthiyur-population.html|title=Uthiyur Village Population - Kangeyam, Tiruppur, Tamil Nadu|website=Censusindia2011.com|language=en-US|access-date=2021-10-17|archive-date=2021-10-17|archive-url=https://web.archive.org/web/20211017100835/https://www.censusindia2011.com/tamil-nadu/tiruppur/kangeyam/uthiyur-population.html|url-status=dead}}</ref><ref>{{Cite web|url=http://censusindia.gov.in/2011census/dchb/3332_PART_B_DCHB_TIRUPPUR.pdf|title=Census 2011 - Tiruppur district}}</ref><ref>{{Cite web|url=https://tnrd.gov.in/databases/census_of_india_2011TN/pdf/12-Tiruppur.pdf|title=TN census 2011 Tiruppur district}}</ref><ref>{{Cite web|url=https://tiruppur.nic.in/document/census/|title=District Census Handbook 2011 {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-17}}</ref> ಸಮೀಕ್ಷೆಯ ಪ್ರಕಾರ, ಉಡಿಯೂರು ಗ್ರಾಮದ ಸರಾಸರಿ ಲಿಂಗ ಅನುಪಾತವು 1006 ಆಗಿದೆ, ಇದು ತಮಿಳುನಾಡು ರಾಜ್ಯದ ಸರಾಸರಿ 996 ಕ್ಕಿಂತ ಹೆಚ್ಚಾಗಿದೆ. ವೇತನಕ್ಕಾಗಿ ಮಕ್ಕಳ ಲಿಂಗ ಅನುಪಾತವು 969 ಆಗಿದೆ, ಇದು ತಮಿಳುನಾಡಿನ ಸರಾಸರಿ 943 ಕ್ಕಿಂತ ಹೆಚ್ಚಾಗಿದೆ.<ref>{{Cite web|url=https://www.census2011.co.in/data/village/644631-uthiyur-tamil-nadu.html#:~:text=Average%20Sex%20Ratio%20of%20Uthiyur,rate%20compared%20to%20Tamil%20Nadu.|title=Uthiyur Village Population - Kangeyam - Tiruppur, Tamil Nadu|website=www.census2011.co.in|access-date=2021-10-17}}</ref> ಹೆಚ್ಚಿನವರ ಇಲ್ಲಿ ಅನುಸರಿಸಿ [[ಶೈವ ಪಂಥ|ಹಿಂದೂ ಧರ್ಮ ಸಸ್ಯಾಹಾರಿ ಧರ್ಮ.]] [[ತಮಿಳು]] ಮತ್ತು ಇಂಗ್ಲಿಷ್ ಪುರಸಭೆಯ ಅಧಿಕೃತ ಭಾಷೆಗಳು. ಇಲ್ಲಿ ಮಾತನಾಡುವ ತಮಿಳಿನ ಉಪಭಾಷೆ [[ಕೊಂಗು ರಾಜ್ಯ|ಕೊಂಗು ತಮಿಳು]].<ref>{{Cite web|url=https://www.nammacoimbatore.com/kongu-tamil/|title=Kongu Tamil|website=Namma Coimbatore|language=en|access-date=2021-10-17|archive-date=2021-10-17|archive-url=https://web.archive.org/web/20211017102338/https://www.nammacoimbatore.com/kongu-tamil/|url-status=dead}}</ref><ref>{{Cite web|url=http://www.valaitamil.com/%E0%AE%95%E0%AF%8A%E0%AE%99%E0%AF%8D%E0%AE%95%E0%AF%81--tamil-dictionary84847.html|title=Kongu, கொங்கு Tamil Agaraathi, tamil-english dictionary, english words, tamil words|last=ValaiTamil|website=ValaiTamil|access-date=2021-10-17}}</ref> ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರಲ್ಲಿ [[ಮಲಯಾಳಂ]] ಮತ್ತು [[ಹಿಂದಿ|ಹಿಂದಿ ಮಾತನಾಡುತ್ತಾರೆ.]] == ಆರ್ಥಿಕತೆ == [[ಕೃಷಿ]] ಮತ್ತು ವ್ಯಾಪಾರ ಇಲ್ಲಿನ ಎರಡು ಮುಖ್ಯ ಕೈಗಾರಿಕೆಗಳು. ಇದು ಪ್ರದೇಶದ ಜನರಿಗೆ ಉದ್ಯೋಗವನ್ನು ಒದಗಿಸುವ ಸಣ್ಣ ಆರ್ಥಿಕ ಕೇಂದ್ರವಾಗಿದ್ದು, ಇತರ ಅನೇಕ ಆರ್ಥಿಕ, ಗಣಿಗಾರಿಕೆ, ಜವಳಿ, ತೆಂಗು, ಸೆಣಬು, ಡೈರಿ, ವಿದ್ಯುತ್ ಸ್ಥಾವರಗಳು ಮತ್ತು ಪ್ರದೇಶದ ಸುತ್ತಮುತ್ತಲಿನ ಅನೇಕ ಕಂಪನಿಗಳು ಮತ್ತು ಉತ್ತರ ಭಾರತದ ಕಾರ್ಮಿಕರನ್ನು ಆಕರ್ಷಿಸುತ್ತದೆ. ಹಡ್ಸನ್ ಆಗ್ರೋ ಸ್ಥಾವರವು ನಗರದ ಕುಂಡಡಂ ರಸ್ತೆಯಲ್ಲಿದೆ.<ref>{{Cite web|url=https://geoiq.io/places/Uthiyur/Village|title=Uthiyur {{!}} Village {{!}} GeoIQ|website=geoiq.io|language=en|archive-url=https://web.archive.org/web/20210424122259/https://geoiq.io/places/Uthiyur/Village|archive-date=2021-04-24|dead-url=dead|access-date=2021-04-24}}</ref><ref>{{Cite web|url=https://www.moneycontrol.com/news/business/hatsun-agro-product-commences-commercial-production-of-milk-at-uthiyur-plant-in-tamil-nadu-7158371.html|title=Hatsun Agro Product Commences Commercial Production Of Milk At Uthiyur Plant, In Tamil Nadu|website=Moneycontrol|language=en|access-date=2021-07-14}}</ref><ref>{{Cite web|url=https://www.outlookindia.com/newsscroll/hatsun-agro-product-commences-commercial-production-of-milk-at-uthiyur-plant-in-tamil-nadu/2119000|title=Hatsun Agro Product commences commercial production of milk at Uthiyur plant, in Tamil Nadu|website=www.outlookindia.com/|access-date=2021-07-19}}</ref><ref>{{Cite web|url=https://www.moneycontrol.com/news/photos/business/stocks/gainers-losers-10-stocks-that-moved-most-on-july-12-7160311.html|title=Gainers & Losers: 10 Stocks That Moved Most On July 12|website=Moneycontrol|language=en|access-date=2021-07-19}}</ref><ref>{{Cite news}}</ref><ref>{{Cite web|url=https://www.indiamart.com/proddetail/electric-tumble-dryer-5744929433.html|title=Electric Tumble Dryer|website=indiamart.com|language=en|access-date=2021-08-01}}</ref> == ರಾಜಕೀಯ ಮತ್ತು ಆಡಳಿತ == ಈ ಚಿಕ್ಕ ಪಟ್ಟಣವು ಕುಂಡಡಂ ಪಂಚಾಯತ್ ಯೂನಿಯನ್, ಕಂಗಯಂ ಸರ್ಕಲ್, ತಾರಾಪುರಂ ಕಂದಾಯ ವಿಭಾಗ ಮತ್ತು ತಿರುಪುರ್ ಜಿಲ್ಲೆಗೆ ಸೇರಿದೆ.<ref>{{Cite web|url=https://tiruppur.nic.in/department/block-development-office/|title=Block Development Office {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-21}}</ref><ref>{{Cite web|url=https://www.census2011.co.in/data/subdistrict/5901-kangeyam-tiruppur-tamil-nadu.html|title=Villages & Towns in Kangeyam Taluka of Tiruppur, Tamil Nadu|website=www.census2011.co.in|access-date=2021-10-21}}</ref><ref>{{Cite web|url=https://tiruppur.nic.in/administrative-setup/revvilllage/|title=REVENUE VILLAGES {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-10-21}}</ref> ನಗರವು ಕಂಗಯಂ ವಿಧಾನಸಭಾ ಕ್ಷೇತ್ರ ಮತ್ತು ಈರೋಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.<ref>{{Cite web|url=https://www.vikatan.com/government-and-politics/politics/mlas-activities-of-5-years-minister-vellamandi-natarajan|title=என்ன செய்தார் எம்.எல்.ஏ ? - அமைச்சர் வெல்லமண்டி நடராஜன்|last=டீம்|first=ஜூனியர் விகடன்|website=www.vikatan.com/|language=ta|access-date=2021-08-23}}</ref><ref>{{Cite web|url=https://economictimes.indiatimes.com/news/politics-and-nation/tamil-nadu-polls-2021-rahul-gandhi-holds-roadshow-in-uthiyur/videoshow/80436434.cms|title=Tamil Nadu polls 2021: Rahul Gandhi holds roadshow in Uthiyur|last=Jan 2021|first=ANI {{!}} 24|last2=Ist|first2=09:00 Pm|website=The Economic Times|access-date=2021-07-19}}</ref> ಸಾಮಾನ್ಯ ಎಐಎಡಿಎಂಕೆ, ಡಿಎಂಕೆ ಮತ್ತು [[ಭಾರತೀಯ ಜನತಾ ಪಕ್ಷ|ಬಿಜೆಪಿ]] ಇಲ್ಲಿ ಪ್ರಾಬಲ್ಯ ಹೊಂದಿವೆ.<ref name="timesofindia.indiatimes.com">{{Cite web|url=https://timesofindia.indiatimes.com/videos/city/chennai/rahul-gandhi-holds-roadshow-in-tns-uthiyur/videoshow/80437678.cms|title=Rahul Gandhi holds roadshow in TN's Uthiyur {{!}} City - Times of India Videos|website=The Times of India|language=en|access-date=2021-07-19}}</ref><ref name="timesofindia.indiatimes.com"/><ref>{{Cite web|url=https://economictimes.indiatimes.com/news/politics-and-nation/tamil-nadu-polls-2021-rahul-gandhi-holds-roadshow-in-uthiyur/videoshow/80436434.cms|title=Tamil Nadu polls 2021: Rahul Gandhi holds roadshow in Uthiyur|last=Jan 2021|first=ANI {{!}} 24|last2=Ist|first2=09:00 Pm|website=The Economic Times|access-date=2021-07-19}}</ref><ref>{{Cite web|url=https://www.vikatan.com/government-and-politics/politics/mlas-activities-of-5-years-minister-vellamandi-natarajan|title=என்ன செய்தார் எம்.எல்.ஏ? - அமைச்சர் வெல்லமண்டி நடராஜன்|last=டீம்|first=ஜூனியர் விகடன்|website=www.vikatan.com/|language=ta|access-date=2021-08-23}}</ref><ref name="dinamalar.com">{{Cite web|url=https://www.dinamalar.com/home.html|title=Dinamalar world no.1 Tamil website {{!}} Tamil News {{!}} Tamil Nadu {{!}} Breaking News {{!}} Political {{!}} Business {{!}} Cinema {{!}} Sports {{!}}|website=www.dinamalar.com|access-date=2021-08-23}}</ref> ಈ ಪ್ರದೇಶದಲ್ಲಿ ಬಹುತೇಕ ದೇವಸ್ಥಾನಗಳ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.<ref name="dinamalar.com"/> == ದೇವಾಲಯಗಳು == [[ಚಿತ್ರ:PonnuuthiMalai.jpg|thumb|ಅರುಲ್ಮಿಗು ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ]] ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ವ್ಯವಹಾರಗಳ ಇಲಾಖೆಯಿಂದ ನಿರ್ವಹಿಸಲ್ಪಡುವ ಊಟೂರ್ ಬೆಟ್ಟದ ಮೇಲೆ ಹಲವಾರು ದೇವಾಲಯಗಳಿವೆ. ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ, ಚೆಟ್ಟಿ ತಂಬಿರಾನ್ ದೇವಸ್ಥಾನ ಮತ್ತು ಉಚ್ಚಿ ಪಿಳ್ಳೈಯಾರ್ ದೇವಸ್ಥಾನಗಳು ಕೆಲವು ಪ್ರಮುಖವಾದವುಗಳಾಗಿವೆ. ಊಟೂರು ಶ್ರೇಣಿಯು ಅಂದಾಜು 7 ಕಿ.ಮೀ. ನಾನು. ಅಗಲದೊಂದಿಗೆ.<ref>{{Cite web|url=http://hindumunnani.org.in/news/%e0%ae%aa%e0%af%86%e0%ae%b0%e0%af%81%e0%ae%ae%e0%af%88%e0%ae%ae%e0%ae%bf%e0%ae%95%e0%af%81-%e0%ae%8a%e0%ae%a4%e0%ae%bf%e0%ae%af%e0%af%82%e0%ae%b0%e0%af%8d-%e0%ae%95%e0%af%8a%e0%ae%99%e0%af%8d%e0%ae%95/|title=பெருமைமிகு ஊதியூர் கொங்கணச் சித்தர் கோவிலில் இந்து முன்னணி மாநில தலைவர் காடேஸ்வரா சி.சுப்பிரமணியம் வழிபாடு..|last=Admin|date=2019-02-04|website=இந்துமுன்னணி|language=en-US|access-date=2021-10-17}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ರಸ್ತೆಯಿಂದ ನೋಡಿದರೆ ಸುಂದರ ಬೆಟ್ಟದ ಮೇಲಿನ ಮುರುಗನ್ ದೇವಸ್ಥಾನ ಕಣ್ಣಿಗೆ ಹಬ್ಬ. ಇದು ಸುಮಾರು 300 ಅಡಿ ಎತ್ತರ ಮತ್ತು 150 ಮೆಟ್ಟಿಲುಗಳನ್ನು ಹೊಂದಿದೆ. ತಳದಲ್ಲಿ ಪಾದ ಗಣೇಶ ಮತ್ತು ಅನುಮಂತರಾಯರ ಗುಡಿಗಳಿವೆ. ದಾರಿಯಲ್ಲಿ ಪುರಾತನವಾದ ಗಣೇಶನ ಕೆತ್ತನೆ ಮತ್ತು ಅದರ ಸಮೀಪದಲ್ಲಿ ಇಡುಂಬನ ಸನ್ನಿಧಿ ಇದೆ. ಮುರುಗನ್ ದೇವಾಲಯವು ಪೊನ್ನುತಿ ಬೆಟ್ಟದ ಮಧ್ಯದಲ್ಲಿದೆ ಮತ್ತು ಭಕ್ತರಿಗೆ ಆಶೀರ್ವಾದವನ್ನು ನೀಡುತ್ತದೆ.<ref name=":0"/><ref name="travel.bhushavali.com">{{Cite web|url=https://travel.bhushavali.com/2010/05/uthiyur-hills-aka-pon-uthiyur-konganar.html|title=Pon Uthiyur Hills & Konganar Siddhar Samadhi (Karur - Tamil Nadu)|access-date=2021-10-17}}</ref> ದಾಟಿ ಮೇಲೆ ಹೋದರೆ ಪ್ರವೇಶ ದ್ವಾರವಿರುವ ಸಭಾಂಗಣವಿದೆ. ಇದನ್ನು ಸ್ನ್ಯಾಚ್ ಗೇಟ್ ಎಂದು ಕರೆಯಿರಿ.<ref name="koyil.siththan.org">{{Cite web|url=http://koyil.siththan.org/archives/2628|title=அருள்மிகு உத்தண்ட வேலாயுத சுவாமி திருக்கோயில், ஊதியூர் – Aalayangal.com|website=koyil.siththan.org|access-date=2021-10-17|archive-date=2021-10-19|archive-url=https://web.archive.org/web/20211019121350/http://koyil.siththan.org/archives/2628|url-status=dead}}</ref><ref>{{Cite web|url=https://www.vikatan.com/spiritual/temples/145043-pon-uthiyur-konganar-cave-siddhars|title=சித்தர்கள் உலாவும் பொன்னூதி மாமலை...|last=காமராஜ்|first=மு ஹரி|website=https://www.vikatan.com/|language=ta|access-date=2021-10-17}}</ref><ref>{{Cite book|url=https://books.google.co.in/books?id=zxpHAQAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgCEAI/}}</ref> === ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನ === ಉತ್ತಂಡ ವೇಲಾಯುತಸಾಮಿ ದೇವಸ್ಥಾನವು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಪಟ್ಟಣದ ಪ್ರಮುಖ ಶಿವ ದೇವಾಲಯವಾಗಿದ್ದು, ಇದು ಬೆಟ್ಟಗಳಲ್ಲಿ ಮುರುಗನ್ ದೇವರಿಗೆ ಸಮರ್ಪಿತವಾಗಿದೆ. ಇದು ಜಿಲ್ಲೆಯಾದ್ಯಂತ ಸಾವಿರಾರು ಜನರನ್ನು ಆಕರ್ಷಿಸುತ್ತದೆ. ಕ್ರಿ.ಶ., ಪುರಾತತ್ವಶಾಸ್ತ್ರಜ್ಞರು ಕಂಡುಹಿಡಿದರು. ತಮಿಳಿನಲ್ಲಿ 9ನೇ ಶತಮಾನದಷ್ಟು ಪ್ರಾಚೀನ ಶಾಸನಗಳಿವೆ. ಇದು ಪರ್ವತಗಳ ಮೇಲೆ ನೆಲದಿಂದ 100 ಮೆಟ್ಟಿಲುಗಳ ಮೇಲೆ ಇದೆ. ಪಳನಿಯ ಯಾತ್ರಾರ್ಥಿಗಳಿಗೆ ಇದು ಪ್ರಮುಖ ಸ್ಥಳವಾಗಿದೆ.<ref name=":0"/><ref>{{Cite web|url=https://temple.dinamalar.com/New.php?id=1547|title=Uthanda Velayutha Swami Temple : Uthanda Velayutha Swami Uthanda Velayutha Swami Temple Details {{!}} Uthanda Velayutha Swami- Uthiyur {{!}} Tamilnadu Temple {{!}} உத்தண்ட வேலாயுத சுவாமி|website=temple.dinamalar.com|access-date=2021-10-17}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-10-17|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref> ದೇವಾಲಯದ ಪ್ರವೇಶದ್ವಾರವು ದಕ್ಷಿಣ ಭಾಗದಲ್ಲಿದೆ. ಪೂರ್ವಕ್ಕೆ ರಾಜಗೋಪುರವು ಪ್ರವೇಶದ್ವಾರವಿದೆ. ಗರ್ಭಗುಡಿಯಲ್ಲಿ ಉತ್ತಂಡ ವೇಲಾಯುತ ಸ್ವಾಮಿಯು ಪೂರ್ವಾಭಿಮುಖವಾಗಿ ಐದು ಅಡಿ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ಅವರ ಕೋಲಮ್ ಪಳನಿ ದೇವರಿಗೆ ಪಶ್ಚಿಮಾಭಿಮುಖವಾಗಿ ನೆಲೆಗೊಂಡಿರುವುದು ಗಮನಾರ್ಹವಾಗಿದೆ. ಮೂಲವನ್ನು ಕೊಂಕಣ ಸಿದ್ಧರು ರಚಿಸಿದ್ದಾರೆಂದು ಇತಿಹಾಸ ಹೇಳುತ್ತದೆ. ಅವನೊಂದಿಗೆ ಗಣೇಶ ಮತ್ತು ಭೈರವನ ಗುಡಿಗಳಿವೆ. ಈ ದೇವಾಲಯದಲ್ಲಿ ಪಾವುರ್ಣಮಿ, ಷಷ್ಠಿ ಮತ್ತು ಪಂಗುನಿ ಉತ್ತರ ಹಬ್ಬಗಳು ನಡೆಯುತ್ತವೆ. ಪಾವುರ್ಣಮಿಯ ದಿನಗಳಲ್ಲಿ ಮಧ್ಯರಾತ್ರಿಯವರೆಗೆ ಸ್ವಾಮಿಯ ದರ್ಶನ ಮಾಡಬಹುದು.<ref name=":0"/><ref name="travel.bhushavali.com"/> === ಕೊಂಕಣ ಸಿದ್ಧರ ದೇವಸ್ಥಾನ === ಪೋಖರನ ಶಿಷ್ಯರಾಗಿದ್ದ ಋಷಿ ಕೊಂಕಣಾಚ ಸಿದ್ಧರು ತಪಸ್ಸು ಮಾಡಲು ಸೂಕ್ತವಾದ ಸ್ಥಳವನ್ನು ಹುಡುಕುತ್ತಿದ್ದಾಗ ಈ ಪರ್ವತವನ್ನು ಕಂಡರು. ತಕ್ಷಣವೇ ಅವನಿಗೆ ಜನಾಂಗೀಯವಾಗಿ ಗ್ರಹಿಸಲಾಗದ ಆಕರ್ಷಣೆಯುಂಟಾಯಿತು. ಅವರು ಈ ಪರ್ವತವನ್ನು ಪಂಚಪುತ್ರ ಸ್ಥಳವಾಗಿ ಮತ್ತು ಅಪರೂಪದ ಕಲ್ಲುಗಳು ಮತ್ತು ಬಂಡೆಗಳಿಂದ ತುಂಬಿದ ಸ್ಥಳವಾಗಿ ಕಂಡರು. ಹೀಗೆ ಈ ಬೆಟ್ಟದ ಮೇಲಿನ ಚಂದ್ರಕಾಂತ ಶಿಲಾಸ್ತಂಭದ ಮೇಲೆ ಕುಳಿತು ತಪಸ್ಸು ಮಾಡಿದರು.<ref>{{Citation|title=Kongana Siddhar Mystery - சித்தர்களைத் தேடி ஒரு பயணம் {{!}} Karna {{!}} Tamilnavigation|url=https://www.youtube.com/watch?v=teu_MZ_7QmA|language=en|access-date=2021-08-01}}</ref> ಅವರ ಜೀವ ಸಮಾಧಿ ಮತ್ತು ಚಂದ್ರಕಾಂತ್ ಧ್ಯಾನ ಶಿಲೆಗಳು ಇಲ್ಲಿವೆ.<ref>{{Cite web|url=https://www.dinamani.com/all-editions/edition-coimbatore/tiruppur/2019/jul/30/ஊதியூர்-கொங்கண-சித்தர்-கோயிலில்-நாளை-பஞ்சகலச-யாக-பூஜை-3203118.html|title=ஊதியூர் கொங்கண சித்தர் கோயிலில் நாளை பஞ்சகலச யாக பூஜை|website=Dinamani|language=ta|access-date=2021-08-23}}</ref><ref>{{Cite web|url=https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|title=ஊதிமலை உத்தண்ட வேலாயுதசுவாமி திருத்தலம் {{!}}{{!}} othimalai velayutha swamy temple|last=100010509524078|date=2020-06-16|website=Maalaimalar|language=English|access-date=2021-08-23|archive-date=2021-10-17|archive-url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf|url-status=dead}}</ref><ref>{{Cite web|url=https://www.vikatan.com/arts/literature/136224-samiyargal-bits|title=சாமியார்கள் - துணுக்குகள்|last=ராமகிருஷ்ணன்,எம்.புண்ணியமூர்த்தி|first=ஜி பழனிச்சாமி,கு|website=www.vikatan.com/|language=ta|access-date=2021-08-23}}</ref> ಅದರ ಸಮೀಪದಲ್ಲಿ ಒಂದು ದೊಡ್ಡ ಬಾವಿಯಂತಹ ಜೌಗು ಪ್ರದೇಶವಿದೆ.<ref>{{Cite web|url=https://www.toptamilnews.com/காரிய-சித்திக்கும்-பகைய/|title=காரிய சித்திக்கும், பகையை வெல்லவும், வாழ்வில் வளம் பெறவும் கொங்கணர் சித்தரை வழிபடும் முறைகள்|date=2019-01-24|website=TopTamilNews|language=en-US|access-date=2021-08-23}}</ref> ಕೊಂಕಣರ ದೇವಾಲಯವು ಪೊನ್ನುತಿ ಬೆಟ್ಟದ ತುದಿಯಲ್ಲಿದೆ. ಉತ್ತಂಡ ವೇಲಾಯುತ ಸ್ವಾಮಿ ದೇವಸ್ಥಾನದ ಮೂಲಕ ಮೂರು ಕಿಲೋಮೀಟರ್ ದೂರದ ಬೆಟ್ಟದ ಮೇಲೆ ಹೋಗಬೇಕು. ಚೆಟ್ಟಿತಾಂಬ್ರನ್ ಸಿದ್ಧರ್ ಜೀವಸಮತಿ ಮತ್ತು ಉಚ್ಚಿಪಿಳ್ಳೈಯಾರ್ ದೇವಸ್ಥಾನವನ್ನು ಹಾದು ಕೊಂಕಣಾರ್ ಸಿದ್ಧರ ದೇವಸ್ಥಾನವನ್ನು ತಲುಪಬಹುದು. ಇನ್ನೊಂದು ಸರಳ ಮಾರ್ಗವಿದೆ. ಈ ಪರ್ವತದ ಬುಡದಿಂದ ಎರಡು ಕಿಲೋಮೀಟರ್ ದೂರದ ಹಾದಿಯನ್ನು ಹತ್ತಿದರೆ ಕೇವಲ ಅರ್ಧ ಕಿಲೋಮೀಟರ್ ದೂರ. ದಾರಿಹೋಕರು ಚಂದ್ರಕಾಂತಕಲ್, ಅಕ್ಯುಪಂಕ್ಚರ್ ರಾಕ್ ಮತ್ತು ವಿಷದ ಕಲ್ಲುಗಳನ್ನು ನೋಡಬಹುದು.<ref name="threadreaderapp.com">{{Cite web|url=https://threadreaderapp.com/thread/1440575067381846023|title=Thread by @kannanthvan on Thread Reader App|website=threadreaderapp.com|access-date=2021-10-17}}</ref> ಬಂಡೆಯ ಮೇಲೆ ನಿರ್ಮಿಸಲಾದ ಸರಳ ಕೊಂಕಣರ ದೇವಾಲಯ. ಗರ್ಭಗುಡಿಯಲ್ಲಿ, ಕೊಂಕಣ ಸಿದ್ಧರು ಚಂದ್ರಶಿಲೆಯ ಮೇಲೆ ತಪಸ್ಸಿಗೆ ಕುಳಿತಿದ್ದಾರೆ. 200 ಅಡಿ ದೂರದಲ್ಲಿ ಕೊಂಕಣರು ತಪಸ್ಸು ಮಾಡಿದ ಗುಹೆಯಿದೆ. [[ಪಳನಿ ಮುರುಗನ್ ದೇವಾಲಯ|ಇಲ್ಲಿಂದ ಪಳನಿ ಮುರುಗನ್ ದೇವಸ್ಥಾನಕ್ಕೆ]] ಸುರಂಗವಿದೆ ಎಂದು ಹೇಳಲಾಗುತ್ತದೆ. ಧ್ಯಾನದಲ್ಲಿ ನಂಬಿಕೆ ಇರುವವರು ಇಲ್ಲಿ ತಪಸ್ಸು ಮಾಡುವಾಗ ದೈವಿಕ ಅನುಭವವನ್ನು ಪಡೆಯಬಹುದು.<ref name="threadreaderapp.com"/> ಪಾವುರ್ಣಮಿಯ ಮೊದಲ ದಿನದಿಂದ ನಾಲ್ಕು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ನ್ಯೂನತೆಯೊಂದಿಗೆ ಬರುವ ಭಕ್ತರು ಇಲ್ಲಿನ ವಿಷ ಬಂಡೆಯ ಮೇಲೆ ಮಲಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾರೆ.<ref name=":0">{{Cite web|url=https://m.dailyhunt.in/news/india/tamil/swasthiktv-epaper-swasthik/oothimalai+uthanda+velayuthasuvami+tiruthalam-newsid-n191838402|title=ஊதிமலை உத்தண்ட வேலாயுதசுவாமி திருத்தலம் - Swasthiktv|website=Dailyhunt|language=en|access-date=2021-10-17}}</ref><ref>{{Cite web|url=https://www.drstaranandram.com/%E0%AE%95%E0%AF%8A%E0%AE%99%E0%AF%8D%E0%AE%95%E0%AE%A3%E0%AE%B0%E0%AF%8D-%E0%AE%9A%E0%AE%BF%E0%AE%A4%E0%AF%8D%E0%AE%A4%E0%AE%B0%E0%AE%BF%E0%AE%A9%E0%AF%8D-%E0%AE%9A%E0%AF%82%E0%AE%9F%E0%AF%8D%E0%AE%9A/|title=கொங்கணர் சித்தரின் சூட்சுமங்கள்|last=Staranandram|date=2020-09-11|website=Dr.Star Anand Ram|language=en-US|access-date=2021-10-29|archive-date=2021-10-29|archive-url=https://web.archive.org/web/20211029161329/https://www.drstaranandram.com/%E0%AE%95%E0%AF%8A%E0%AE%99%E0%AF%8D%E0%AE%95%E0%AE%A3%E0%AE%B0%E0%AF%8D-%E0%AE%9A%E0%AE%BF%E0%AE%A4%E0%AF%8D%E0%AE%A4%E0%AE%B0%E0%AE%BF%E0%AE%A9%E0%AF%8D-%E0%AE%9A%E0%AF%82%E0%AE%9F%E0%AF%8D%E0%AE%9A/|url-status=dead}}</ref> === ತಂಪುರನ್ ಚೆಟ್ಟಿ ದೇವಸ್ಥಾನ === ಬೆಟ್ಟದ ತುದಿಯಲ್ಲಿ ಕೊಂಕಣ ಸಿದ್ಧಾರ್ಥನ ಶಿಷ್ಯನಾದ ತಂಪುರನ್ ಚೆಟ್ಟಿ ದೇವಾಲಯವಿದೆ, ಅವನ ಸಮಾಧಿ ಮತ್ತು ಅವನ ತಪಸ್ಸು ಗುಹೆ ಇದೆ. ಸಮೀಪದಲ್ಲಿ ಗಣೇಶ, ರಾಹು ಮತ್ತು ಕೇತುಗಳ ಗುಡಿಗಳಿವೆ. ಅರುಲ್ಪಲಿಕ್ಕಿರರ್ '''''ಲಕ್ಷ್ಮಿ ಗಣಪತಿಯ''''' ಜೊತೆಗೆ [[ಲಕ್ಷ್ಮಿ|ಮಹಾಲಕ್ಷ್ಮಿಯಲ್ಲಿ]] ಎಲ್ಲಿಯಾದರೂ ಗಣೇಶ. ಇವರನ್ನು ಪೂಜಿಸುವುದರಿಂದ ಮನೆಯಲ್ಲಿನ ದಾರಿದ್ರ್ಯ ನಿವಾರಣೆಯಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ. ಇಲ್ಲಿನ ಸುತ್ತಮುತ್ತಲಿನವರು ವ್ಯಾಪಾರ ಮಾಡಬೇಕೆಂದರೆ ಆತನಿಗೆ ಪೂಜೆ ಸಲ್ಲಿಸಿ ವ್ಯಾಪಾರ ಆರಂಭಿಸುತ್ತಾರೆ. ತಂಬಿರಾನ್ ಚೆಟ್ಟಿ ದೇವಸ್ಥಾನದ ಮೇಲೆ ಹೋದರೆ ಉಚ್ಚಿಪಿಳ್ಳೈಯಾರ್ ದೇವಸ್ಥಾನವಿದೆ.<ref name=":0"/><ref>{{Cite web|url=http://famous-astrologer-in-madurai.blogspot.com/2015/10/blog-post.html|title=Famous Astrologer in Tamil Nadu: முருகன் கோயில்கள் ஊர் வாரியாக!|last=Unknown|website=Famous Astrologer in Tamil Nadu|access-date=2021-10-17}}</ref> === ಉಚ್ಚಿ ಪಿಳ್ಳೈಯಾರ್ ದೇವಸ್ಥಾನ === ಉಚ್ಚಿ ಪಿಳ್ಳೈಯಾರ್ ದೇವಾಲಯವು ಗಣೇಶನಿಗೆ ಅರ್ಪಿತವಾದ ಬೆಟ್ಟದ ಮೇಲಿನ ದೇವಾಲಯವಾಗಿದೆ. ಇದು ಸಮುದ್ರ ಮಟ್ಟದಿಂದ 1080 ಮೀ ಎತ್ತರದಲ್ಲಿದೆ.<ref>{{Cite web|url=https://www.dinamani.com/all-editions/edition-coimbatore/tiruppur/2017/nov/25/ஊதியூர்-மலைக்-கோயில்களுக்குப்-படிக்கட்டுகள்-வேண்டும்-பக்தர்கள்-கோரிக்கை-2814453.html|title=ஊதியூர் மலைக் கோயில்களுக்குப் படிக்கட்டுகள் வேண்டும்: பக்தர்கள் கோரிக்கை|website=Dinamani|language=ta|access-date=2021-09-17}}</ref> === ಸೋರ್ಣ ಲಿಂಗೇಶ್ವರ ದೇವಸ್ಥಾನ === ಬೆಟ್ಟದ ತುದಿಯಲ್ಲಿ ಶಿವನು ಸಿದ್ಧಾರ್ಥನಿಗೆ ಮತ್ತು ಶಿವಲಿಂಗಕ್ಕೆ ಕಾಣಿಸಿಕೊಂಡ ಸ್ಥಳವಾಗಿದೆ. ಇಲ್ಲಿ ಶಿವನನ್ನು ಸೋರ್ಣ ಲಿಂಗೇಶ್ವರ ಎಂದು ಕರೆಯಲಾಗುತ್ತದೆ. ಆದರೆ ಎಲ್ಲರೂ ಇದನ್ನು ನೋಡುವುದಿಲ್ಲ ಮತ್ತು ಏರಲು ತುಂಬಾ ಕಷ್ಟ. ವೆಲ್ಲಿಯಂಗಿರಿ ಬೆಟ್ಟದಂತೆ ಈ ಬೆಟ್ಟವೂ ಏಳು ಬೆಟ್ಟಗಳನ್ನು ಹೊಂದಿದೆ. ವೆಲ್ಲಿಯಂಗಿರಿ ಬೆಟ್ಟದ ಮೇಲಿನ ಮೂರು ಬಂಡೆಗಳ ನಡುವೆ ಶಿವನನ್ನು ಕಾಣುವಂತೆ ಇಲ್ಲಿಯೂ ಮೂರು ಬಂಡೆಗಳ ನಡುವೆ ಶಿವನು ಕಾಣುತ್ತಾನೆ. ಅದಕ್ಕಾಗಿಯೇ ಈ ಬೆಟ್ಟವನ್ನು '''ಚಿನ್ನ ವೆಲ್ಲಿಯಂಗಿರಿ ಎಂದೂ ಕರೆಯುತ್ತಾರೆ.''' ವೆಲ್ಲಿಯಂಗಿರಿ ಬೆಟ್ಟವನ್ನು ಏರಲು ಸಾಧ್ಯವಾಗದವರು ಈ ಸ್ಥಳಕ್ಕೆ ಭೇಟಿ ನೀಡಬಹುದು. ಹುಣ್ಣಿಮೆ ಇಲ್ಲಿ ಬಹಳ ಮುಖ್ಯ. ಈ ಬಂಡೆಗಳ ಮೇಲಿನ ಚಂದ್ರಶಿಲಾ ರಚನೆಗಳು ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತವೆ. ದೇಹ ಮತ್ತು ಮನಸ್ಸಿನ ಎಲ್ಲಾ ಕಾಯಿಲೆಗಳು ನಮ್ಮ ದೇಹಕ್ಕೆ ಬೀಳುವ ಮೂಲಕ ಗುಣವಾಗುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಭಕ್ತರು ರಾತ್ರಿಯಿಡೀ ಬಂಡೆಗಳ ಮೇಲೆ ಮಲಗುತ್ತಿದ್ದರು. ಪರ್ವತಗಳಿಂದ ತಂದ ಗಿಡಮೂಲಿಕೆಗಳಿಂದ ತಯಾರಿಸಿದ ಗಿಡಮೂಲಿಕೆಗಳ ಕಷಾಯ ಇಲ್ಲಿದೆ. ಇದು ಅನೇಕ ಗುಣಪಡಿಸಲಾಗದ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ. ಈ ಪರ್ವತವು ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ಕೆಲವು ನಿರ್ಬಂಧಗಳಿವೆ.<ref>{{Cite web|url=http://www.tamilkovil.in/2016/10/Uthanda.html|title=அருள்மிகு உத்தண்ட வேலாயுத சுவாமி திருக்கோவில்,கோயம்புத்தூர்|language=english|access-date=2021-10-17}}</ref> === ಮಹಾಮಂಡಪಂ === [[ಸುಬ್ರಹ್ಮಣ್ಯ ಸ್ವಾಮಿ|ಮಹಾಮಂಡಪದಲ್ಲಿರುವ ಸ್ತಂಭಗಳಲ್ಲಿ ಮಾಯಿಲ್ವಾಕನ ಮುರುಗನ್]], ಕಾಮದೇನು, ಆದಿಯವರ್, ಇಡುಂಬನ್, ಮಾರ್ಕಂಡೇಯರ್, ತಿರುಮಾಲ್, ಅಯ್ಯನಾರ್, ಸೂರ್ಯ, ವೇಲಾಯುಧರ್, ಪೂತಮ್, ಗಣೇಶ ಮತ್ತು [[ರಾಮ]] [[ಲಕ್ಷ್ಮಣ|ಲಕ್ಷ್ಮಣನ]] ಚಿತ್ರಗಳನ್ನು ಕೆತ್ತಲಾಗಿದೆ. ಮಹಾ ಮಂಟಪ ಮತ್ತು ವಾದ್ಯ ಮಂಟಪಗಳಲ್ಲಿ ಸುಂದರರ್ ಮೊಸಳೆಯಿಂದ ಮಗುವನ್ನು ರಕ್ಷಿಸುವ ದೃಶ್ಯವನ್ನು ಚಿತ್ರಿಸಲಾಗಿದೆ. ಬೀವರ್‌ಗಾಗಿ ಖಾಸಗಿ ಸಭೆಯ ಸ್ಥಳವಿದೆ.<ref name="koyil.siththan.org"/> === ಹಬ್ಬಗಳು ಮತ್ತು ಹಬ್ಬಗಳು === ದೇವಾಲಯದ Krittikai, ಪ್ರತಿ ತಿಂಗಳ ತಾರಾ ದಿನಗಳು, ಆಚರಿಸುತ್ತದೆ [[ಥೈಪುಸಮ್]], ಚಿತ್ರ ಪೌರ್ಣಮಿಯಂದು, Amavasai, ಥಲಾ ಆಡಿ, Vaikasi ಬ್ರಹ್ಮೋತ್ಸವಮ್, Vaikasi Visakam, ಮತ್ತು ಎಲ್ಲಾ ಶುಕ್ರವಾರ. [[ದೀಪಾವಳಿ]], ನವರಾತ್ರಿ, ಪಂಗುನಿ ಉತ್ತರಂ ಮತ್ತು ಕಾರ್ತಿಕ ದೀಪಂ ಇವು ಊಟೂರ್ ವೇಲಾಯುತಸ್ವಾಮಿ ಮುರುಗನ್ ದೇವಸ್ಥಾನದ ಕೆಲವು ಪ್ರಮುಖ ಹಬ್ಬಗಳಾಗಿವೆ.<ref name="epuja.co.in"/> ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳು ಇಲ್ಲಿ ಬಹಳ ವಿಶೇಷ.<ref>{{Cite web|url=https://www.dinamani.com/all-editions/edition-coimbatore/tiruppur/2017/nov/25/ஊதியூர்-மலைக்-கோயில்களுக்கு-படிக்கட்டுகள்-வேண்டும்-பக்தர்கள்-கோரிக்கை-2814453.html|title=ஊதியூர் மலைக் கோயில்களுக்குப் படிக்கட்டுகள் வேண்டும்: பக்தர்கள் கோரிக்கை|website=Dinamani|language=ta|access-date=2021-08-23}}</ref> == ಸಾರಿಗೆ ಲಿಂಕ್ == ಹತ್ತಿರದ ಪಟ್ಟಣಗಳು ಕಾಂಗೇಯಂ ಮತ್ತು ತಾರಾಪುರಂ ಕ್ರಮವಾಗಿ ಉಡಿಯೂರಿನಿಂದ 14 ಕಿ.ಮೀ. ಮತ್ತು 18 ಕಿ.ಮೀ. ದೂರದಲ್ಲಿದೆ.<ref>{{Cite web|url=https://www.google.com/maps/dir/Uthiyur,+Tamil+Nadu/Kangeyam,+Tamil+Nadu+638701/@10.9473087,77.4695795,12z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba99f585df32af3:0x890a9d4c243ef9e8!2m2!1d77.5626379!2d11.0016341!3e0|title=Uthiyur to Kangeyam|website=Uthiyur to Kangeyam|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Dharapuram,+Tamil+Nadu/@10.814855,77.4580031,12z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba9bf8dce0d08cb:0x2a6c8d1c21a80cad!2m2!1d77.5253827!2d10.737009!3e0|title=Uthiyur to Dharapuram|website=Uthiyur to Dharapuram|language=en|access-date=2021-05-26}}</ref> ತಿರುಪುರ್ 38 ಕಿ.ಮೀ. ಈರೋಡ್ ನಿಂದ 60 ಕಿ.ಮೀ. ಕೊಯಮತ್ತೂರು 71 ಕಿ.ಮೀ. ನಾನು. ದೂರದಲ್ಲಿದೆ.<ref>{{Cite web|url=https://www.google.com/maps/dir/Uthiyur,+Tamil+Nadu/Tiruppur,+Tamil+Nadu/@11.0019074,77.2880232,11z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba907b0424d75b9:0x4750551698a91687!2m2!1d77.3410656!2d11.1085242!3e0|title=Uthiyur to Tiruppur|website=Uthiyur to Tiruppur|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Erode,+Tamil+Nadu/@11.1183148,77.3487132,10z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba96f46762f4671:0xd97da6e3d9c7f75e!2m2!1d77.7171642!2d11.3410364!3e0|title=Uthiyur to Erode|website=Uthiyur to Erode|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Coimbatore,+Tamil+Nadu/@10.9292956,76.9618859,10z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba859af2f971cb5:0x2fc1c81e183ed282!2m2!1d76.9558321!2d11.0168445!3e0|title=Uthiyur to Coimbatore|website=Uthiyur to Coimbatore|language=en|access-date=2021-05-26}}</ref><ref>{{Cite web|url=https://www.google.com/maps/dir/Uthiyur,+Tamil+Nadu/Vellakoil,+Tamil+Nadu/@10.9376435,77.5501463,12z/data=!4m15!4m14!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3ba99aeeee830ff3:0x6322e0170be32a96!2m2!1d77.7131261!2d10.9459068!3e0!5i1|title=Uthiyur to Vellakoil|website=Uthiyur to Vellakoil|language=en|access-date=2021-05-26}}</ref> ಊಟಿಯು ರಾಜ್ಯ ಹೆದ್ದಾರಿ 83A (ತಮಿಳುನಾಡು) ದಲ್ಲಿದೆ. ಇಫ್ಯು ಈರೋಡ್, [[ಸೇಲಂ‌, ತಮಿಳುನಾಡು|ಸೇಲಂ]] ಮತ್ತು [[ಬೆಂಗಳೂರು]] ನಡುವಿನ ಪಳನಿ ಮತ್ತು ತಾರಾಪುರಂನಂತಹ ನಗರಗಳಿಗೆ ಸಂಪರ್ಕ ರಸ್ತೆಯಾಗಿದೆ. ಈ ಚತುಷ್ಪಥ ರಸ್ತೆಯಲ್ಲಿ ಬಸ್ಸುಗಳು 24/7 ಓಡುತ್ತವೆ.<ref>{{Cite web|url=https://www.bustimes.in/search.php?frmstop=Erode&tostop=Palani|title=Erode to Palani bus timetable - Bustimes.in|website=www.bustimes.in|access-date=2021-05-26}}</ref> ನಗರವು ಕುಂಡಡಮ್ ಮತ್ತು ವೈಟ್ ಟೆಂಪಲ್ ನಡುವಿನ ಕೊಂಡಿಯಾಗಿಯೂ ಕಾರ್ಯನಿರ್ವಹಿಸುತ್ತದೆ. [[ಧಾರಾಪುರಂ|ತಾರಾಪುರಂ]], ಪಳನಿ, ಇರೋಟು ಮತ್ತು [[ಸೇಲಂ‌, ತಮಿಳುನಾಡು|ಸೇಲಂ]] ಪ್ರತಿ 5 ನಿಮಿಷಕ್ಕೆ ಬಸ್ಸುಗಳು ಓಡುತ್ತವೆ. ಸಿಟಿ ಬಸ್ ಇಲ್ಲಿ ಲಭ್ಯವಿವೆ ಕಂಗಾಯಂ, [[ಧಾರಾಪುರಂ|Tarapuram]], Kundadam, ವೈಟ್ ದೇವಾಲಯ, [[ತಿರುಪ್ಪೂರು|ತಿರುಪ್ಪೂರ್]] ಮತ್ತು Palladam. ಹತ್ತಿರದ ರೈಲು ನಿಲ್ದಾಣವು ತಿರುಪುರ್‌ನಲ್ಲಿದ್ದು, ಸುಮಾರು 40 ಕಿ.ಮೀ ದೂರದಲ್ಲಿದೆ. ಮತ್ತು ಪಳನಿ ರೈಲು ನಿಲ್ದಾಣ 50 ಕಿ.ಮೀ. ನಾನು. ಇದೆ. ಹತ್ತಿರದ ವಿಮಾನ ನಿಲ್ದಾಣಗಳೆಂದರೆ ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೇಲಂ ವಿಮಾನ ನಿಲ್ದಾಣ.<ref>{{Cite web|url=https://www.google.com/maps/dir/Uthiyur,+Tamil+Nadu+638703/Coimbatore+International+Airport+-+CJB,+Airport+Rd,+Peelamedu,+Coimbatore,+Tamil+Nadu+641014/data=!4m8!4m7!1m2!1m1!1s0x3ba9bd2551770233:0xdf079bcf77b8df87!1m2!1m1!1s0x3ba857bc9b5ea9af:0x317ea10df48c4678!3e0?sa=X&ved=2ahUKEwioi6nt6tHzAhWqILcAHfpRDG4Qox16BAgBEAM|title=ஊதியூர் to கோயம்புத்தூர் பன்னாட்டு வானூர்தி நிலையம்|website=ஊதியூர் to கோயம்புத்தூர் பன்னாட்டு வானூர்தி நிலையம்|language=ta-US|access-date=2021-10-17}}</ref><ref>{{Cite web|url=https://www.google.com/maps/dir/Uthiyur,+Tamil+Nadu+638703/Salem+Airport,+Airport,+Airport+Road,+Kamalapuram,+Tamil+Nadu/@11.3382485,77.2671219,9z/data=!3m1!4b1!4m14!4m13!1m5!1m1!1s0x3ba9bd2551770233:0xdf079bcf77b8df87!2m2!1d77.5278741!2d10.8927873!1m5!1m1!1s0x3babf8f87b1279e3:0xbe8dbb2438f66f95!2m2!1d78.0618676!2d11.7826426!3e0|title=ஊதியூர் to Salem Airport|website=ஊதியூர் to Salem Airport|language=ta-US|access-date=2021-10-17}}</ref> == ಶಿಕ್ಷಣ, ಆರೋಗ್ಯ ಸೌಲಭ್ಯಗಳು == ಊಟಿ ಮತ್ತು ಸುತ್ತಮುತ್ತ ಅನೇಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ದೊಡ್ಡ ಮತ್ತು ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿವೆ. * ಶಾಂತಿ ನಿಕೇತನ ಹೈಸ್ಕೂಲ್, ಕೆಕೆಎಸ್ ನಗರ, ಕುಲ್ಲಪಾಳ್ಯಂ, ಊಟಿ 638703 <ref>{{Cite web|url=https://www.google.com/maps/place/Shanthinikethan+Higher+Secondary+School/@10.9294411,77.5294822,17z/data=!3m1!4b1!4m5!3m4!1s0x3ba9a2e9a22b476f:0x48126410302095d6!8m2!3d10.9294411!4d77.5316709?shorturl=1|title=Shanthinikethan Higher Secondary School|website=Shanthinikethan Higher Secondary School|language=en|access-date=2021-03-30}}</ref> * VMCDV ಸರ್ಕಾರಿ ಅನುದಾನಿತ ಪ್ರೌಢಶಾಲೆ, ತಾಯಂಬಲಯಂ, ಊಟಿ.<ref>{{Cite web|url=https://schools.thelearningpoint.net/districts/district-listing-ERODE.html|title=Schools in the district of ERODE : DISE information - Classes, Infrastructure, Facilities|website=schools.thelearningpoint.net|access-date=2021-04-30|archive-date=2021-08-29|archive-url=https://web.archive.org/web/20210829145634/https://schools.thelearningpoint.net/districts/district-listing-ERODE.html|url-status=dead}}</ref> * ಸರ್ಕಾರಿ ಮಧ್ಯಮ ಶಾಲೆ, ಮುದಲಿಪಾಳ್ಯಂ, ಊಟೂರು 638703 * ಶ್ರೀ ನಂದನ ವಿದ್ಯಾಲಯ ಮೆಟ್ರಿಕ್ಯುಲೇಷನ್ ಶಾಲೆ, ಊಟಿ. ಈ ಪ್ರದೇಶದಲ್ಲಿ ಅನೇಕ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಿವೆ. * ಕುಲ್ಲಪಾಳ್ಯಂ ಪ್ರಾಥಮಿಕ ಆರೋಗ್ಯ ಕೇಂದ್ರ, ಊಟೂರು 638703 <ref>{{Cite web|url=https://www.google.com/maps/place/Kullampalayam+primary+health+centre/@10.9294411,77.5294822,17z/data=!4m5!3m4!1s0x3ba9a2e96be468bb:0xca523a1a1be650eb!8m2!3d10.9309205!4d77.5321779?shorturl=1|title=Kullampalayam primary health centre|website=Kullampalayam primary health centre|language=en|access-date=2021-03-30}}</ref> * ತಾಯಂಪಲಯಂ ಸುಧಾರಿತ ಸರ್ಕಾರಿ ಆರೋಗ್ಯ ಕೇಂದ್ರ, ಊಟೂರ್ 638703 <ref>{{Cite web|url=https://www.google.com/maps/place/Thayam+Palayam+Government+Hospital/@10.8714714,77.4910862,14.59z/data=!4m5!3m4!1s0x3ba9bc96084e9def:0xb406aa88e005645e!8m2!3d10.8800578!4d77.4872857?shorturl=1|title=Thayam Palayam Government Hospital|website=Thayam Palayam Government Hospital|language=en|access-date=2021-03-30}}</ref> * ಪ್ರಭಾದೇವಿ ಆಸ್ಪತ್ರೆ, ಊಟೂರ್ ಟೌನ್ 638703 ಊಟಿಯಲ್ಲಿರುವ ಪೊಲೀಸ್ ಠಾಣೆಯು ಅದರ ಪಕ್ಕದ ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತದೆ.<ref>{{Cite web|url=https://tiruppur.nic.in/public-utility-category/police-stations/|title=Police Stations {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-05-26}}</ref> ಊಟಿ ಭಾರತದ ಕೇರಳ ರಾಜ್ಯದ ತಿರುಪುರ್ ಜಿಲ್ಲೆಯ ಕಾಂಗೇಯಂ ತಾಲೂಕಿನ ಒಂದು ಜಿಲ್ಲೆಯಾಗಿದೆ. ಊಟಿ ಈ ಪ್ರದೇಶದಲ್ಲಿ ಪ್ರಧಾನ ಅಂಚೆ ಕಚೇರಿಯಾಗಿದೆ.<ref>{{Cite web|url=https://tiruppur.nic.in/administrative-setup/revvilllage/|title=REVENUE VILLAGES {{!}} Tiruppur District, Government of Tamil Nadu {{!}} Textile City {{!}} India|language=en-US|access-date=2021-05-26}}</ref> ಊಟಿಯಲ್ಲಿ ಎಟಿಎಂ ಮತ್ತು [[ಕೆನರಾ ಬ್ಯಾಂಕ್]] ಕಾರ್ಯನಿರ್ವಹಿಸುತ್ತಿವೆ.<ref>{{Cite web|url=https://cleartax.in/|title=Canara Bank Erode Uthiyur Tamil Nadu (IFSC Code) IFSC Code - Bank branch MIRC Code, Address details|website=cleartax.in|language=en|access-date=2021-07-24}}</ref><ref>{{Cite web|url=http://www.getpincodes.com/locality/uthiyur-kangeyam-tiruppur-tamil-nadu-638703|title=Pin code 638703, Udhiyur S.O Post Office in Erode, Tamil Nadu|last=GetPincodes|website=GetPincodes|language=en-US|access-date=2021-05-27|archive-date=2021-07-28|archive-url=https://web.archive.org/web/20210728002549/http://www.getpincodes.com/locality/uthiyur-kangeyam-tiruppur-tamil-nadu-638703|url-status=dead}}</ref> == ಮತ್ತಷ್ಟು ಓದು == * ಶಿವನ್ಮಲೈ ತಿರುಪುರ್ ಜಿಲ್ಲೆಯ ಒಂದು ದೇವಸ್ಥಾನದ ಗ್ರಾಮ * ಕಂಗಯಂ ಭಾರತದ ತಮಿಳುನಾಡು ರಾಜ್ಯದ ತಿರುಪುರ್ ಜಿಲ್ಲೆಯ ಒಂದು ಪಟ್ಟಣ * [[ಧಾರಾಪುರಂ|ತಾರಾಪುರಂ]] ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರವಾಗಿದೆ * [[ತಿರುಪ್ಪೂರು|ತಿರುಪುರ್]] ತಮಿಳುನಾಡಿನ ಒಂದು ನಗರ == ಉಲ್ಲೇಖಗಳು == {{Reflist}} == ಬಾಹ್ಯ ಕೊಂಡಿಗಳು == * [http://www.kulaluravuthiagi.org/karma.htm ಕೊಂಕಣರ ಸಿದ್ಧರ ಸೂಕ್ಷ್ಮತೆಗಳು]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} * [https://www.vikatan.com/spiritual/temples/145043-pon-uthiyur-konganar-cave-siddhars ಸಿದ್ಧರು ಸಂಚರಿಸುವ ಪೊನ್ನುತಿ ಮಾಮಲೈ - ವಿಕಟನ್] * [https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf ಉತ್ತಿಮಲೈ ಉತ್ತಂಡ ವೇಲಾಯುತಸ್ವಾಮಿ ತಿದ್ದುಪಡಿ - ಸಂಜೆ ಪುಷ್ಪ] {{Webarchive|url=https://web.archive.org/web/20211017120150/https://www.maalaimalar.com/devotional/devotionaltopnews/2020/06/16074052/1617898/othimalai-velayutha-swamy-temple.vpf |date=2021-10-17 }} * [https://m.dailyhunt.in/news/india/tamil/swasthiktv-epaper-swasthik/oothimalai+uthanda+velayuthasuvami+tiruthalam-newsid-n191838402 ಉತ್ತಿಮಲೈ ಉತ್ತಂಡ ವೇಲಾಯುತಸ್ವಾಮಿ ತಿದ್ದುಪಡಿ] * [https://temple.dinamalar.com/New.php?id=2021 ಉತ್ತಂಡ ವೇಲಾಯುತಸ್ವಾಮಿ] * [https://books.google.co.in/books?id=mZJGAQAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgFEAI ತಿರುಪ್ಪುಗಲ್ ತಿರುತಲಂಗಲ್ - ಇಬುಕ್] * [https://books.google.co.in/books?id=VCUrAAAAMAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgIEAI ಅಕಾರವಾರಿಕಲ್ ಇರಾಂ ತೋಕುಟಿ] * [https://books.google.co.in/books?id=qkQ_AAAAIAAJ&q=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&dq=%E0%AE%AA%E0%AF%8A%E0%AE%A9%E0%AF%8D%E0%AE%A9%E0%AF%82%E0%AE%A4%E0%AE%BF+%E0%AE%AE%E0%AE%B2%E0%AF%88&hl=en&newbks=1&newbks_redir=1&printsec=frontcover&sa=X&ved=2ahUKEwiK8MH0_u_zAhVFxTgGHdmoCb0Q6AF6BAgKEAI ಕೊಂಗು ನಾಡು] {{Interwikineeded}} [[ವರ್ಗ:ಜಿಲ್ಲೆಯಲ್ಲಿರುವ]] dk2u6tcy4gpqsqhgoe6bgyw8tq0gai0 ಎಳ್ಳು ಅಮಾವಾಸ್ಯೆ 0 143370 1372421 1339398 2026-04-29T16:11:53Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372421 wikitext text/x-wiki '''ಎಳ್ಳು ಅಮಾವಾಸ್ಯೆ''' ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವಾಗಿದ್ದು, [[ಎಳ್ಳು]] ಬೆಳೆ ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ. ಭಾರತದಲ್ಲಿ [[ಕರ್ನಾಟಕ]] ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ಕರ್ನಾಟಕದಲ್ಲಿ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಎಳ್ಳು ಅಮಾವಾಸ್ಯೆ ದಿನವು ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ. ==ಐತಿಹ್ಯ== [[ಮಹಾಭಾರತ|ಮಹಾಭಾರತದಲ್ಲಿ]] ಪಾಂಡವರು ಹಾಗೂ ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದಂತಹ ಅವರ ಬಂಧುಮಿತ್ರರಿಗಾಗಿ ಪಿಂಡ ಪ್ರಧಾನ ಮಾಡಿರುವ ಈ ದಿನವನ್ನು ಎಳ್ಳಮವಾಸ್ಯೆ (ಎಳ್ಳು ಅಮವಾಸ್ಯೆ) ಎಂದು ಆಚರಿಸಲಾಗುತ್ತದೆ. ==ರೈತರ ಆಚರಣೆ== ಇದೊಂದು ದಿನ ರೈತರ ಹಬ್ಬ. ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಇವುಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಅವರ ಹೊಲದಲ್ಲಿ ಬೆಳೆದ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು ಹುಡುಕಿ ಅದಕ್ಕೆ ಪೂಜೆ ಮಾಡಿ ಭೂಮಿತಾಯಿಗೆ ಚರಗ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. ಕೆಲವರು ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ದಿನಕ್ಕೆ ಮೂರು ನಾಲ್ಕು ದಿನವಿರುವಾಗಲೇ ರೈತರ ಮನೆಗಳಲ್ಲಿ ನಾನಾ ರೀತಿಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಿಕ್ಕಿ, ಬರ್ತಾ, ಪಾಲಕ್ ಮೆಂತ್ಯೆ ಉಪಯೋಗಿಸಿ ತಯಾರಿಸುವ ತಿಂಡಿ, ಭಜ್ಜಿ ಸೇರಿದಂತೆ ನಾನಾ ಬಗೆಯ ಖಾದ್ಯವನ್ನು ತಯಾರಿಸಿ ನಂತರ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.<ref>{{Cite web |url=https://www.udayavani.com/homepage-karnataka-edition/topnews-karnataka-edition/gadaga-farmar-family-celebrating-ellu-amavasya |title=ಆರ್ಕೈವ್ ನಕಲು |access-date=2022-06-26 |archive-date=2021-03-04 |archive-url=https://web.archive.org/web/20210304212516/https://www.udayavani.com/homepage-karnataka-edition/topnews-karnataka-edition/gadaga-farmar-family-celebrating-ellu-amavasya |url-status=dead }}</ref> ==ಚರಗ ಚೆಲ್ಲುವ ಹಬ್ಬದ ಹಿಂದಿರುವ ವೈಜ್ಞಾನಿಕ ಕಾರಣ== ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಪೈರುಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ [[ಜೋಳ]] ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ಆಚರಿಸುತ್ತಾರೆ.<ref>https://kannada.news18.com/news/state/charaga-festival-of-farmers-in-north-karnataka-vs-307413.html{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ==ಅಲಂಕಾರ== ಈ ದಿನ ಎತ್ತುಗಳಿಗೆ ಝೂಲ ಹಾಕಿ ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಅಲಂಕಾರ ಮಾಡುತ್ತಾರೆ. ಅವುಗಳ ಕೊರಳಿಗೆ ಮತ್ತು ಹಣೆಗೆ ಕಟ್ಟಿದ ಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿಯನ್ನು ಎಳೆಯುವ ರೀತಿಯು ಗ್ರಾಮೀಣ ಸೊಗಡನ್ನು ಪರಿಚಯಿಸುತ್ತದೆ.<ref>https://vijaykarnataka.com/news/dharawada/-/articleshow/28246542.cms</ref> ಹಾಗೆ ಎತ್ತಿನಗಾಡಿ, ಟ್ರ್ಯಾಕ್ಟರುಗಳಿಗೆ ರಿಬ್ಬನ್, ಬಲೂನುಗಳನ್ನು ಕಟ್ಟಿ ಸಿಂಗರಿಸುತ್ತಾರೆ. ==ದೇವಾಲಯಗಳಲ್ಲಿ ಪ್ರಾರ್ಥನೆ== ಈ ದಿನ ರೈತರು ಉತ್ತಮ ಇಳುವರಿಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಶನಿ ದೋಷ ಇರುವವರು, ಸಾಡೇಸಾತಿ ನಡೆಯುತ್ತಿರುವವರು ಶನಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುತ್ತಾರೆ. ==ಸಮುದ್ರ ಸ್ನಾನ== ಕರ್ನಾಟಕದಲ್ಲಿ [[ಮಲೆನಾಡು]], [[ದಕ್ಷಿಣ ಕನ್ನಡ]] ಮತ್ತು [[ಉಡುಪಿ]] ಭಾಗಗಳಲ್ಲಿ ಈ ದಿನ ತೀರ್ಥ ಸ್ನಾನವೇ ಪ್ರಮುಖವಾಗಿದೆ. ಈ ದಿನ ತರ್ಪಣ ಬಿಡುವ ಮೊದಲು ಜನರು ಸಮುದ್ರದಲ್ಲಿ ಮುಳುಗು ಹಾಕುತ್ತಾರೆ. ಕೆಲವುಕಡೆಯ ಜನರು ನದಿಗಳಲ್ಲಿ ತೀರ್ಥ ಸ್ನಾನ ಮಾಡಿ ಪಿತೃಗಳಲ್ಲಿ ಪ್ರಾರ್ಥಿಸುತ್ತಾರೆ. ಸಮುದ್ರ ಸ್ನಾನ ಮಾಡಿದರೆ ಚರ್ಮ ರೋಗ ಗುಣವಾಗುತ್ತದೆ ಎಂಬ ನಂಬಿಕೆಯಿದೆ. ಉಡುಪಿ ಜಿಲ್ಲೆಯಲ್ಲಿರುವ ವಡಭಾಂಡೇಶ್ವರ ದೇವಾಲಯದಲ್ಲಿ ಬಲರಾಮ ದೇವರ ದರ್ಶನ ಮಾಡುವುದರಿಂದ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿದೆ.<ref>{{Cite web |url=https://www.udayavani.com/video-gallery/devotional-sea-bath-on-the-coast |title=ಆರ್ಕೈವ್ ನಕಲು |access-date=2022-06-26 |archive-date=2022-06-26 |archive-url=https://web.archive.org/web/20220626101136/https://www.udayavani.com/video-gallery/devotional-sea-bath-on-the-coast |url-status=dead }}</ref> ===ವಡಭಾಂಡೇಶ್ವರ ಬಲರಾಮ ದೇವಸ್ಥಾನ=== [[File:Vadabhandeshwara Balaram Temple.jpg|thumb|ವಡಭಾಂಡೇಶ್ವರ ಬಲರಾಮ ದೇವಸ್ಥಾನ]] ಉಡುಪಿಯಯಲ್ಲಿ ನೆಲೆಸಿರುವ ಶ್ರೀ ಕೃಷ್ಣನ ಸಹೋದರನಾದ ಬಲರಾಮ ಉಡುಪಿಯಿಂದ ೬ ಕಿ.ಮೀ.ದೂರದಲ್ಲಿನ ಮಲ್ಪೆಯ ವಡಭಾಂಡೇಶ್ವರದಲ್ಲಿ ದ್ವಾರಕೆಯಿಂದ ಜೊತೆಯಾಗಿ ಬಂದು ಇಲ್ಲಿ ನೆಲೆಯಾಗಿದ್ದಾನೆ.<ref>{{Cite web |url=https://www.rvatemples.com/listings/vadabhandeshwara-temple/ |title=ಆರ್ಕೈವ್ ನಕಲು |access-date=2022-06-26 |archive-date=2023-09-03 |archive-url=https://web.archive.org/web/20230903142816/https://www.rvatemples.com/listings/vadabhandeshwara-temple/ |url-status=dead }}</ref> ==ಶ್ರಾದ್ಧ== ಈ ದಿನ ಮಹಾಭಾರತದಲ್ಲಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಅವರ ಬಂಧಗಳಿಗೆ ತರ್ಪಣ ಬಿಟ್ಟಿರುವ ದಿನ. ಹಾಗಾಗಿ ಈ ದಿನ ಶ್ರಾದ್ಧ ಕಾರ್ಯಗಳನ್ನು ಮಾಡಲು ಸೂಕ್ತವಾದ ದಿನವಾಗಿದೆ. ಈ ದಿನ ತರ್ಪಣ ಬಿಟ್ಟು, ಬಡವರಿಗೆ ಊಟ ಹಾಕಿ, ದಾನ ನೀಡಿ ಶ್ರಾದ್ಧ ಕಾರ್ಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರುತ್ತದೆಯೆಂಬ ನಂಬಿಕೆಯಿದೆ. ವಿಶೇಷವಾಗಿ [[ಎಳ್ಳು|ಎಳ್ಳನ್ನು]] ದಾನ ಮಾಡುತ್ತಾರೆ. ಎಳ್ಳಿಗೆ ಪಾಪ ನಾಶಮಾಡುವ ಶಕ್ತಿಯಿದೆ ಎನ್ನುವ ನಂಬಿಕೆ ಜನರಲ್ಲಿದೆ. ==ಉಲ್ಲೇಖಗಳು== <references /> {{Interwikineeded}} [[ವರ್ಗ:ಇತಿಹಾಸ]] [[ವರ್ಗ:ಹಬ್ಬಗಳು]] [[ವರ್ಗ:ಕೃಷಿ]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] rbq93vrwh406pgewukimtwzcl8dm2bo ಕೆವಿನ್ ಸಿಸ್ಟ್ರೋಮ್ 0 143373 1372474 1343261 2026-04-30T05:27:23Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372474 wikitext text/x-wiki {{Infobox person | name = ಕೆವಿನ್ ಸಿಸ್ಟ್ರೋಮ್ | image = Kevin Systrom 2018 (40980041741) (cropped).jpg | alt = | caption = | birth_name = | birth_date = <!-- {{Birth date and age|೧೯೮೩|೧೨|೩೦}} or {{Birth-date and age|ಡಿಸೆಂಬರ್, ೩೦, ೧೯೮೩}} --> | birth_place = ಹೋಲಿಸ್ಟನ್, ಮಸಾಚುಸೆಟ್ಸ್, ಯು.ಎಸ್ | death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) --> | education = ಸ್ಟಾನ್‍ಫ಼ೋರ್ಡ್ ಯೂನಿವರ್ಸಿಟಿ | other_names = | occupation = ಸ್ಥಾಪಕ ಸಿ.ಎ.ಒ ಇನ್‍ಸ್ಟಾಗ್ರಾಂ, ವಾಣಿಜ್ಯೋದ್ಯಮಿ | known_for = ಸಹ ಸಂಸ್ಥಾಪಕ ಇನ್‍ಸ್ಟಾಗ್ರಾಂ | website = {{URL|systrom.com}} }} '''ಕೆವಿನ್ ಸಿಸ್ಟ್ರೋಮ್''' (ಜನನ ಡಿಸೆಂಬರ್ ೩೦, ೧೯೮೩) ಒಬ್ಬ ಅಮೇರಿಕನ್ [[ಕಂಪ್ಯೂಟರ್ ಪ್ರೋಗ್ರಾಮಿಂಗ್|ಕಂಪ್ಯೂಟರ್]] ಪ್ರೋಗ್ರಾಮರ್ ಮತ್ತು ವಾಣಿಜ್ಯೋದ್ಯಮಿ. ಇವರು ವಿಶ್ವದ ಅತಿದೊಡ್ಡ ಫೋಟೋ ಹಂಚಿಕೆಯ ಜಾಲತಾಣವಾದ [https://en.wikipedia.org/wiki/Instagram ಇನ್‍ಸ್ಟಾಗ್ರಾಂ] ನ ಸಹ ಸಂಸ್ಥಾಪಕ. ಕೆವಿನ್ ಸಿಸ್ಟ್ರೋಮ್ ಹಾಗೂ ಮೈಕ್ ಕ್ರೀಗರ್ ಜೊತೆಯಾಗಿ ಇನ್‍ಸ್ಟಾಗ್ರಾಂ ಅನ್ನು ಸ್ಥಾಪಿಸಿದರು.<ref>https://ecorner.stanford.edu/videos/from-stanford-to-startup-entire-talk/{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ೨೦೧೬ ರ ೪೦ ವರ್ಷದೊಳಗಿನ [[ಅಮೆರಿಕ|ಅಮೇರಿಕಾದ]] ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸಿಸ್ಟ್ರೋಮ್ ಅನ್ನು ಸೇರಿಸಲಾಗಿದೆ. ಕೆವಿನ್ ಸಿಸ್ಟ್ರೋಮ್ ಇನ್‍ಸ್ಟಾಗ್ರಾಂ ನ ಸಿ.ಇ.ಒ. ಆಗಿದ್ದು, ಇವರ ಆಡಳಿತದೊಂದಿಗೆ ಇನ್‌ಸ್ಟಾಗ್ರಾಮ್ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಎಂಬ ಹೆಸರನ್ನು ಪಡೆಯಿತು. ಇನ್‌ಸ್ಟಾಗ್ರಾಂ ಸೆಪ್ಟೆಂಬರ್ ೨೦೧೭ ರ ಹೊತ್ತಿಗೆ ೮೦೦ ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿತು. ಕೆವಿನ್ ಸಿಸ್ಟ್ರೋಮ್ ಸೆಪ್ಟೆಂಬರ್ ೨೪, ೨೦೧೮ ರಂದು ಇನ್‌ಸ್ಟಾಗ್ರಾಂ ನ ಸಿ.ಇ.ಒ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ಮೆಟಾ ಪ್ಲಾಟ್‌ಫಾರ್ಮ್‌ (ನಂತರ [[ಫೇಸ್‌ಬುಕ್‌|ಫೇಸ್‍ಬುಕ್]], ಇಂಕ್.) ೨೦೧೨ ರಲ್ಲಿ $೧ ಶತಕೋಟಿಗೆ ಇನ್‍ಸ್ಟಾಗ್ರಾಂ ಅನ್ನು ಖರೀದಿಸಿತು. ಮೊದಲಿಗೆ ೧೩ ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಗೆ ಇದು ದೊಡ್ಡ ಮೊತ್ತವಾಗಿದೆ. ಇನ್‍ಸ್ಟಾಗ್ರಾಂ ಇಂದು ಒಂದು [[ಸ್ವಾಭಾವಿಕ ಸಂಖ್ಯೆ|ಬಿಲಿಯನ್‍ಗಿಂತಲೂ]] ಹೆಚ್ಛಿನ ಬಳಕೆದಾರರನ್ನು ಹೊಂದಿದೆ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳ ವಾರ್ಷಿಕ ಆದಾಯಕ್ಕೆ $೨೦ ಶತಕೋಟಿಗೂ ಹೆಚ್ಚು ಕೊಡುಗೆ ನೀಡುತ್ತದೆ. ==ಆರಂಭಿಕ ಜೀವನ ಮತ್ತು ಶಿಕ್ಷಣ== ಸಿಸ್ಟ್ರೋಮ್ ೧೯೮೩ ರಲ್ಲಿ ಮ್ಯಾಸಚೂಸೆಟ್ಸ್‌ನ ಹಾಲಿಸ್ಟನ್‌ನಲ್ಲಿ ಜನಿಸಿದರು. ಅವರು '''ಜಿಪ್‌ಕಾರ್‌ನಲ್ಲಿ''' ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ಡಯೇನ್ ಅವರ ಪುತ್ರರಾಗಿದ್ದಾರೆ. ಇವರ ತಂದೆ ಮೊದಲ ಡಾಟ್‌ಕಾಮ್ ಬಬಲ್ ಸಮಯದಲ್ಲಿ ಮಾನ್‌ಸ್ಟರ್ ಮತ್ತು ಸ್ವಾಪಿಟ್‌ನಲ್ಲಿ ಕೆಲಸ ಮಾಡಿದರು. ಸಿಸ್ಟ್ರೋಮ್ ಮ್ಯಾಸಚೂಸೆಟ್ಸ್‌ನ ಕಾನ್ಕಾರ್ಡ್‌ನಲ್ಲಿರುವ ಮಿಡ್ಲ್‌ಸೆಕ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್‌‍ನ ಪರಿಚಯವಾಯಿತು. ಅವರ ಆಸಕ್ತಿಯು 'ಡೂಮ್ ೨' ಅನ್ನು ಆಡುವುದರಿಂದ ಬೆಳೆಯಿತು. ಅವರು ಹೈಸ್ಕೂಲ್‌ನಲ್ಲಿದ್ದಾಗ ಬೋಸ್ಟನ್ ಬೀಟ್, ವಿನೈಲ್ ರೆಕಾರ್ಡ್ ಮ್ಯೂಸಿಕ್ ಸ್ಟೋರ್‌ನಲ್ಲಿ ಕೆಲಸ ಮಾಡಿದರು. ಸಿಸ್ಟ್ರೋಮ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು ಮತ್ತು ೨೦೦೬ ರಲ್ಲಿ ಮ್ಯಾನೇಜ್‌ಮೆಂಟ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಸ್ಟ್ಯಾನ್‌ಫೋರ್ಡ್‌ನಲ್ಲಿ, ಅವರು ''ಸಿಗ್ಮಾ ನು ಫ಼್ರಾಟರ್ನಿಟಿ'' ಎಂಬುದರ ಸದಸ್ಯರಾಗಿದ್ದರು. ಅವರು [[ಮಾರ್ಕ್ ಜ಼ುಕರ್‌ಬರ್ಗ್|ಮಾರ್ಕ್ ಜುಕರ್‌ಬರ್ಗ್‌ ನಿಂದ]] ನೇಮಕಾತಿ ಪ್ರಸ್ತಾಪವನ್ನು ತಿರಸ್ಕರಿಸಿದರು ಮತ್ತು ಅದರ ಬದಲಿಗೆ ತಮ್ಮ ಮೂರನೇ ವರ್ಷದ ಚಳಿಗಾಲದ ಅವಧಿಯನ್ನು ಫ್ಲಾರೆನ್ಸ್‌ನಲ್ಲಿ ಕಳೆದರು. ಅಲ್ಲಿ ಅವರು ಛಾಯಾಗ್ರಹಣವನ್ನು ಅಧ್ಯಯನ ಮಾಡಿದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ '''ಮೇಫೀಲ್ಡ್ ಫೆಲೋಸ್''' ಕಾರ್ಯಕ್ರಮದಲ್ಲಿ ಭಾಗವಹಿಸಲು ಹನ್ನೆರಡು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಆಯ್ಕೆಯಾದಾಗ ಅವರು ಪ್ರಾರಂಭಿಕ ಪ್ರಪಂಚದ (ಸ್ಟಾರ್ಟ್‍ಅಪ್ ವಲ್ಡ್) ಮೊದಲ ರುಚಿಯನ್ನು ಪಡೆದರು. ಈ ಫೆಲೋಶಿಪ್ ಒಡಿಯೊದಲ್ಲಿನ ಅವರ ಇಂಟರ್ನ್‌ಶಿಪ್‌ಗೆ ಕಾರಣವಾಯಿತು. ಇದು ಅಂತಿಮವಾಗಿ ಟ್ವಿಟರ್‌ನ ಸ್ಥಾಪನೆಗೆ ಕಾರಣವಾಯಿತು. ==ವೃತ್ತಿ== ===ಗೂಗಲ್=== ಸ್ಟ್ಯಾನ್‌ಫೋರ್ಡ್ ಪದವಿ ಪಡೆದ ನಂತರ, ಅವರು [[ಜೀಮೇಲ್|ಜಿ-ಮೇಲ್]], ಗೂಗಲ್ ಕ್ಯಾಲೆಂಡರ್, ಡಾಕ್ಸ್, ಸ್ಪ್ರೆಡ್‌ಶೀಟ್‌ಗಳು ಮತ್ತು ಇತರ ಉತ್ಪನ್ನಗಳಲ್ಲಿ ಕೆಲಸ ಮಾಡುವ [[ಗೂಗಲ್]] ಅನ್ನು ಸೇರಿದರು. ಅವರು ಉತ್ಪನ್ನ ಮಾರಾಟಗಾರರಾಗಿ ಗೂಗಲ್ ನಲ್ಲಿ ಎರಡು ವರ್ಷಗಳನ್ನು ಕಳೆದರು. ನಂತರ ಅಸೋಸಿಯೇಟ್ ಪ್ರಾಡಕ್ಟ್ ಮ್ಯಾನೇಜರ್ ಪ್ರೋಗ್ರಾಮ್‌ಗೆ ಸ್ಥಳಾಂತರಿಸದ ಹತಾಶೆಯಿಂದ ಸಿಸ್ಟ್ರೋಮ್ ಗೂಗಲ್ ಅನ್ನು ತೊರೆದರು. ===ಬರ್ಬನ್=== ಅವರು ನಂತರ ಬರ್ಬನ್ ಆಗಿ ಮಾರ್ಪಟ್ಟ ಮೂಲಮಾದರಿಯನ್ನು ಮಾಡಿದರು ಮತ್ತು ಅದನ್ನು ಪಾರ್ಟಿಯಲ್ಲಿ ''ಬೇಸ್‌ಲೈನ್ ವೆಂಚರ್ಸ್'' ಮತ್ತು ''ಆಂಡ್ರೆಸೆನ್ ಹೊರೊವಿಟ್ಜ್‌''ಗೆ ನೀಡಿದರು. ಮೆಕ್ಸಿಕೋದಲ್ಲಿ ವಿಹಾರಕ್ಕೆ ಹೋಗುತ್ತಿದ್ದಾಗ, ತನ್ನ ಗೆಳತಿ ಐಫೋನ್ ೪ ಕ್ಯಾಮೆರಾದಲ್ಲಿ ತೆಗೆದ ಆಕೆಯ ಫೋಟೋಗಳು ಸಾಕಷ್ಟು ಚೆನ್ನಾಗಿ ಕಾಣಿಸದ ಕಾರಣ ಆಕೆ ಅದನ್ನು ಪೋಸ್ಟ್ ಮಾಡಲು ಇಷ್ಟಪಡಲಿಲ್ಲ. ಆಗ ಅವರಿಗೆ ಫಿಲ್ಟರ್ ಗಳ ಉಪಾಯ ಹೊಳೆಯಿತು. ಛಾಯಾಚಿತ್ರಗಳ ಗುಣಾತ್ಮಕ ಕೀಳರಿಮೆಯನ್ನು ಪರಿಣಾಮಕಾರಿಯಾಗಿ ಮರೆಮಾಚುವ ಮೂಲಕ ಫಿಲ್ಟರ್‌ಗಳನ್ನು ಬಳಸುವುದು ಸಮಸ್ಯೆಗೆ ಪರಿಹಾರವಾಗಿತ್ತು. ತರುವಾಯ, ಸಿಸ್ಟ್ರೋಮ್ ಎಕ್ಸ್- ಪ್ರೊ ೨ ಫಿಲ್ಟರ್ ಅನ್ನು ಅಭಿವೃದ್ಧಿಪಡಿಸಿದರು. ಅದು ಇಂದಿಗೂ ಇನ್‍ಸ್ಟಾಗ್ರಾಂ ನಲ್ಲಿ ಬಳಕೆಯಲ್ಲಿದೆ. ಮೊದಲ ಸಭೆಯ ನಂತರ, ಬರ್ಬನ್ ಕಂಪನಿಯಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ಅನ್ವೇಷಿಸಲು ಅವರು ತಮ್ಮ ಕೆಲಸವನ್ನು ತ್ಯಜಿಸಲು ನಿರ್ಧರಿಸಿದರು. ತನ್ನ ಕೆಲಸವನ್ನು ತೊರೆದ ೨ ವಾರಗಳಲ್ಲಿ, ಅವರು '''ಬೇಸ್‌ಲೈನ್ ವೆಂಚರ್ಸ್''' ಮತ್ತು '''ಆಂಡ್ರೆಸೆನ್ ಹೊರೊವಿಟ್ಜ್‌'''ನಿಂದ ಯು.ಎಸ್ $೫೦೦,೦೦೦ ಮೂಲ ನಿಧಿಯನ್ನು ಪಡೆದರು. ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದಾಗ, ಸಿಸ್ಟ್ರೋಮ್ ಮತ್ತು ಮೈಕ್ ಕ್ರೀಗರ್ ಹೆಚ್.ಟಿ.ಎಮ್.ಎಲ್ ೫ ಚೆಕ್-ಇನ್ ಸೇವೆಯಾದ ಬರ್ಬನ್ ಅನ್ನು ನಿರ್ಮಿಸಿದರು, ಇದು ಬಳಕೆದಾರರಿಗೆ ಅನೇಕ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಟ್ಟ ಉತ್ಪನ್ನವಾಗಿದೆ.ಉದಾಹರಣೆಗೆ ಸ್ಥಳಗಳನ್ನು ಪರಿಶೀಲಿಸಬಹುದು, ಯೋಜನೆಗಳನ್ನು ಮಾಡಬಹುದು (ಭವಿಷ್ಯದ ಚೆಕ್- ಇನ್‍ಗಳು), ಜೊತೆಗೆ ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಿ ಅದನ್ನು ಪೋಸ್ಟ್ ಮಾಡಿ ಅದರಿಂದ ಹಣ ಗಳಿಸಬಹುದಾಗಿತ್ತು. ಆದಾಗ್ಯೂ, ''ಮೇಫೀಲ್ಡ್ ಫೆಲೋಸ್'' ಪ್ರೋಗ್ರಾಂನಲ್ಲಿ ತಮ್ಮ ಅಧ್ಯಯನಗಳನ್ನು ನೆನಪಿಸಿಕೊಳ್ಳುತ್ತಾ, ಕ್ರೀಗರ್ ಮತ್ತು ಸಿಸ್ಟ್ರೋಮ್ ಬರ್ಬನ್ ಹಲವಾರು ವೈಶಿಷ್ಟ್ಯಗಳನ್ನು ಅಭಿವೃಧ್ದಿ ಪಡಿಸಿದರೂ ಬಳಕೆದಾರರು ಕಷ್ಟಕರವಾದ ಉತ್ಪನ್ನವನ್ನು ಬಯಸುವುದಿಲ್ಲ ಎಂದು ಗುರುತಿಸಿದರು. ಅವರು ಫೋಟೋ ಹಂಚಿಕೆ ಎಂಬ ಒಂದು ನಿರ್ದಿಷ್ಟ ವೈಶಿಷ್ಟ್ಯದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು. ಬರ್ಬನ್‌ನ ಅಭಿವೃಧ್ದಿಯು ಇನ್‍ಸ್ಟಾಗ್ರಾಂ ನ ರಚನೆಗೆ ಕಾರಣವಾಯಿತು. ಪ್ರಾರಂಭವಾದ ಒಂದು ತಿಂಗಳ ನಂತರ, ಇನ್‍ಸ್ಟಾಗ್ರಾಂ ೧ [[ಮಿಲಿಯನ್]] ಬಳಕೆದಾರರೊಂದಿಗೆ ಬೆಳೆಯಿತು. ಒಂದು ವರ್ಷದ ನಂತರ, ಇನ್‍ಸ್ಟಾಗ್ರಾಂ ೧೦ ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಮುಟ್ಟಿತು. ==ಇನ್‍ಸ್ಟಾಗ್ರಾಂ== ೨೦೧೦ ರಲ್ಲಿ, ಸಿಸ್ಟ್ರೋಮ್ ಫೋಟೋ-ಹಂಚಿಕೆ ಹಾಗೂ ವೀಡಿಯೊ ಹಂಚಿಕೆ ಮಾಡಬಹುದಾದ '''ಇನ್‍ಸ್ಟಾಗ್ರಾಂ''' ಎಂಬ ಸಾಮಾಜಿಕ ನೆಟ್‍ವರ್ಕನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮೈಕ್ ಕ್ರೀಗರ್ ಅವರೊಂದಿಗೆ ಸಹ-ಸ್ಥಾಪಿಸಿದರು.<ref>https://fortune.com/2014/10/10/how-kevin-systrom-got-started/</ref> ಏಪ್ರಿಲ್ ೨೦೧೨ ರಲ್ಲಿ, ಇನ್‍ಸ್ಟಾಗ್ರಾಂ ಅನ್ನು ೧೩ ಉದ್ಯೋಗಿಗಳೊಂದಿಗೆ ಯು.ಎಸ್$೧ ಬಿಲಿಯನ್ ನಗದು ಮತ್ತು ಸ್ಟಾಕ್‌ಗೆ ಫೇಸ್‌ಬುಕ್‌ಗೆ ಮಾರಾಟ ಮಾಡಲಾಯಿತು. ಇವರ ಸ್ವಾಧೀನಕ್ಕೆ ಪ್ರಮುಖ ಕೊಡುಗೆಗಳಲ್ಲಿ ಒಂದೆಂದರೆ ಫೇಸ್‍ಬುಕ್ ನ ಮಾರ್ಕ್ ಜುಕರ್‌ಬರ್ಗ್ ತಾವು ''ಇನ್‌ಸ್ಟಾಗ್ರಾಮ್ ಅನ್ನು ಸ್ವತಂತ್ರವಾಗಿ ನಿರ್ಮಿಸಲು ಮತ್ತು ಬೆಳೆಸಲು ಬದ್ಧವಾಗಿದ್ದೇವೆ'' ಎಂದು ಹೇಳಿದ್ದಾರೆ, ಇದು ಸಿಸ್ಟ್ರೋಮ್ ಗೆ ಇನ್‌ಸ್ಟಾಗ್ರಾಮ್ ಅನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿತು. ಸಿಸ್ಟ್ರೋಮ್ ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಫೇಸ್‌ಬುಕ್‌ನ ಭಾಗವಾಗುವುದರ ಸಾಧಕ ಏನೆಂದು ವಿವರಿಸುತ್ತಾ, ''ನಾವು ಹೇಗೆ ಬೆಳೆಯಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವ, ವ್ಯವಹಾರವನ್ನು ಹೇಗೆ ನಿರ್ಮಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವ ಮತ್ತು ಅತ್ಯುತ್ತಮವಾದವುಗಳಲ್ಲಿ ಒಂದನ್ನು ಹೊಂದಿರುವ ಕಂಪನಿಯ ವಿಚಾರಧಾರೆಯೊಂದಿಗೆ ನಾವು ಜೋಡಿಯಾಗಬೇಕು. ತಂತ್ರಜ್ಞಾನದಲ್ಲಿ ಉತ್ತಮ ಅಥವಾ ಉತ್ತಮವಲ್ಲದ ನಿರ್ವಹಣಾ ತಂಡವನ್ನು ನಾವು ನಮ್ಮ ಸಂಪನ್ಮೂಲವಾಗಿ ಬಳಸಬೇಕು'' ಎಂದು ಹೇಳಿದ್ದಾರೆ.<ref>https://www.bloomberg.com/news/articles/2016-10-24/studio-1-0-kevin-systrom-opens-up-about-instagram-s-life-at-facebook</ref> ಫೋರ್ಬ್ಸ್‌ನೊಂದಿಗಿನ ಸಂದರ್ಶನದಲ್ಲಿ, ''ಇನ್‍ಸ್ಟಾಗ್ರಾಂ ಎಂಬುದು ಇಂದಿನ ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಯಾವಾಗಲೂ ನಿಮ್ಮೊಂದಿಗೆ ಇರುವ ಐಫೋನ್‌ಗೆ ಸೂಕ್ತವಾದ ಸಂವಹನದ ಹೊಸ ರೂಪವಾಗಿದೆ. ಇನ್‍ಸ್ಟಾಗ್ರಾಂ ಫೋಟೋಗಳಿಗಾಗಿಯೇ ನಿರ್ಮಿಸಲಾದ ಸಾಮಾಜಿಕ ಜಾಲತಾಣ. ಅಲ್ಲಿ ಜನರು ತ್ವರಿತವಾಗಿ ಕಾಮೆಂಟ್ ಮಾಡಬಹುದು ಅಥವಾ ಫೋಟೋಗಳನ್ನು '''ಲೈಕ್''' ಮಾಡಿ, ಟ್ವಿಟರ್ ಅಥವಾ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಬಹುದು'' ಎಂದು ಹೇಳಿದ್ದಾರೆ. ಸಿಸ್ಟ್ರೋಮ್ ಅವರು ಇನ್‌ಸ್ಟಾಗ್ರಾಮ್ ಅನ್ನು ಮಾಧ್ಯಮ ಕಂಪನಿ ಎಂದು ಗುರುತಿಸಿದ್ದಾರೆ. ಇದು ಡಿಸ್ನಿ, ಆಕ್ಟಿವಿಸನ್, ಲ್ಯಾನ್‌ಕಾಮ್, ಬನಾನಾ ರಿಪಬ್ಲಿಕ್ ಮತ್ತು ಸಿಡಬ್ಲ್ಯೂನಂತಹ ದೊಡ್ಡ ಕಂಪನಿಗಳಿಂದ ವೀಡಿಯೊ ಜಾಹೀರಾತಿನ ರೋಲ್-ಔಟ್ ಅನ್ನು ವಿವರಿಸುತ್ತದೆ. ಸೆಪ್ಟೆಂಬರ್ ೨೪,೨೦೧೮ ರಂದು, ಸಿಸ್ಟ್ರೋಮ್ ಇನ್‍ಸ್ಟಾಗ್ರಾಂ ಗೆ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಲಾಯಿತು.<ref>https://www.kannadaprabha.com/business/2018/sep/25/instagram-co-founders-kevin-systrom-mike-krieger-leave-facebook-to-explore-creativity-again-323969.html</ref> ==ಉದ್ಯಮದಲ್ಲಿ ವಿಷಯಗಳನ್ನು ನಕಲಿಸುವ ಕುರಿತು== ಇನ್‍ಸ್ಟಾಗ್ರಾಂ ತನ್ನ ಹತ್ತಿರದ ಪ್ರತಿಸ್ಪರ್ಧಿ ಸ್ನ್ಯಾಪ್‌ಚಾಟ್‌ನಿಂದ ವಿವಿಧ ಹೊಸ ವಿಷಯಗಳನ್ನು ನಕಲು ಮಾಡಿದೆ ಎಂದು ಹಲವಾರು ಸಂದರ್ಭಗಳಲ್ಲಿ ಆರೋಪಿಸಲಾಗಿದೆ. ಸಮಸ್ಯೆಗೆ ಸಂಬಂಧಿಸಿದಂತೆ, ಸಿಸ್ಟ್ರೋಮ್ ಇತ್ತೀಚಿನ ದಿನಗಳಲ್ಲಿ ಟೆಕ್ ಕಂಪನಿಗಳು ಪ್ರಾರಂಭಿಸುವ ಎಲ್ಲಾ ಹೊಸ ಸೇವೆಗಳು ಅಸ್ತಿತ್ವದಲ್ಲಿರುವ ಉತ್ಪನ್ನಗಳ ''ರಿಮಿಕ್ಸ್'' ಎಂದು ವಾದಿಸಿದರು ಮತ್ತು ''ನೀವು ಅವುಗಳನ್ನು ರೀಮಿಕ್ಸ್ ಮಾಡಿದಾಗ ಮತ್ತು ನಿಮ್ಮ ಸ್ವಂತ ರುಚಿಯನ್ನು ತಂದಾಗ ಈ ಎಲ್ಲಾ ಆಲೋಚನೆಗಳು ಮೂಲವಾಗಿರುತ್ತವೆ'' ಎಂದರು. ಸರಳವಾಗಿ ''ಸಿಲಿಕಾನ್ ವ್ಯಾಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ, ತಂತ್ರಜ್ಞಾನದ ಇತಿಹಾಸದಲ್ಲಿ ಎಲ್ಲೋ ಯಾರಾದರೂ ತಮ್ಮ ಅಪ್ಲಿಕೇಶನ್‌ನಲ್ಲಿ ಹೊಂದಿರುವ ಪ್ರತಿಯೊಂದು ವೈಶಿಷ್ಟ್ಯದ ಮೂಲವನ್ನು ನೀವು ಪತ್ತೆಹಚ್ಚಬಹುದು'' ಎಂದು ಸಿಸ್ಟ್ರೋಮ್ ವಾದಿಸಿದರು.<ref>https://www.vox.com/2017/6/5/15738276/instagram-snapchat-stories-copying-kevin-systrom-filters-facebook-snap-kara-swisher-decode-podcast</ref> ==ಫೋರ್ಬ್ಸ್ ಪಟ್ಟಿ== ೨೦೧೪ ರಲ್ಲಿ, ಸಿಸ್ಟ್ರೋಮ್ ರನ್ನು ಫೋರ್ಬ್ಸ್ ೩೦ ''೩೦ ವರ್ಷದೊಳಗಿನ'' ಪಟ್ಟಿಯಲ್ಲಿ ''ಸಾಮಾಜಿಕ/ಮೊಬೈಲ್ ವರ್ಗದ'' ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ೨೦೧೬ ರಲ್ಲಿ, ನಿಯತಕಾಲಿಕವು ಯು.ಎಸ್ $೧.೧ ಶತಕೋಟಿಯ ಅಂದಾಜು ನಿವ್ವಳ ಮೌಲ್ಯದೊಂದಿಗೆ ಸಿಸ್ಟ್ರೋಮ್ ಅನ್ನು ಬಿಲಿಯನೇರ್ ಎಂದು ಶ್ರೇಣೀಕರಿಸಿತು. ಫೇಸ್‍ಬುಕ್ ಸ್ಟಾಕ್‌ಗಳು ೫೦೦% ಕ್ಕಿಂತ ಹೆಚ್ಚು ಏರಿಕೆಯಾಯಿತು. ಇದು ಇನ್‍ಸ್ಟಾಗ್ರಾಂ ಉನ್ನತಿಗೇರಲು ಒಂದು ಮಾರ್ಗವಾಯಿತು.<ref>https://www.forbes.com/profile/kevin-systrom/?sh=71ad2e257396</ref> ==ವೈಯಕ್ತಿಕ ಜೀವನ== ಫೆಬ್ರವರಿ ೨೦೧೬ ರಲ್ಲಿ ಕೆವಿನ್ ಸಿಸ್ಟ್ರೋಮ್ ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್‌ನಲ್ಲಿ ಭೇಟಿಯಾದರು. ಅಲ್ಲಿ ಅವರು ಗಡಿ, ಸಂಸ್ಕೃತಿಗಳು ಮತ್ತು ತಲೆಮಾರುಗಳಾದ್ಯಂತ ಜನರನ್ನು ಒಂದುಗೂಡಿಸುವಲ್ಲಿ ಚಿತ್ರಗಳ ಶಕ್ತಿಯ ಕುರಿತು ಚರ್ಚಿಸಿದರು.<ref>{{Cite web |url=https://time.com/4238471/pope-francis-instagram/ |title=ಆರ್ಕೈವ್ ನಕಲು |access-date=2022-07-01 |archive-date=2022-01-23 |archive-url=https://web.archive.org/web/20220123131250/https://time.com/4238471/pope-francis-instagram/ |url-status=dead }}</ref> ಅಕ್ಟೋಬರ್ ೩೧, ೨೦೧೬ ರಂದು, ಸಿಸ್ಟ್ರೋಮ್ ಕ್ಯಾಲಿಫೋರ್ನಿಯಾದ ನಾಪಾದಲ್ಲಿ '''ಕ್ಲೀನ್-ಎನರ್ಜಿ ಇನ್ವೆಸ್ಟ್‌ಮೆಂಟ್ ಫರ್ಮ್ ಸುಟ್ರೋ ಎನರ್ಜಿ ಗ್ರೂಪ್‌ನ''' ಸಂಸ್ಥಾಪಕ ಮತ್ತು ಸಿಇಒ ಆದ ''ನಿಕೋಲ್ ಸಿಸ್ಟ್ರೋಮ್ (ನೀ ಸ್ಚುಟ್ಜ್)'' ಅವರನ್ನು ವಿವಾಹವಾದರು. ಇವರಿಬ್ಬರೂ ಸ್ಟ್ಯಾನ್‌ಫೋರ್ಡ್‌ನಲ್ಲಿ ಭೇಟಿಯಾಗಿದ್ದು, ಮತ್ತು ೨೦೧೪ ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.<ref>https://www.vogue.com/article/instagram-kevin-systrom-wedding-nicole-schuetz-napa-valley</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] [[ವರ್ಗ:ಉದ್ಯಮಿಗಳು]] arzf5fhoogwqewax6uy4vd0nem5b06f ಗಾಳಿಪಟ ೨ (ಚಲನಚಿತ್ರ) 0 144575 1372492 1371964 2026-04-30T11:20:47Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372492 wikitext text/x-wiki {{Infobox film|name=ಗಾಳಿಪಟ ೨|image=|caption=|director=[[ಯೋಗರಾಜ್ ಭಟ್]]|producer=ರಮೇಶ್ ರೆಡ್ಡಿ|writer=[[ಯೋಗರಾಜ್ ಭಟ್]]|starring={{plainlist| *[[ಗಣೇಶ್]] *[[ಅನಂತ್ ನಾಗ್]] *[[ದಿಗಂತ್]] *ಪವನ್ ಕುಮಾರ್ *ವೈಭವಿ ಶಾಂಡಿಲ್ಯ *ಸಂಯುಕ್ತ ಮೆನನ್ *ಶರ್ಮಿಳಾ ಮಾಂಡ್ರೆ }}|music=[[ಅರ್ಜುನ್ ಜನ್ಯ]]|cinematography=ಸಂತೋಶ್ ರೈ ಪತಾಜೆ|editing=ದೀಪು ಎಸ್. ಕುಮಾರ್|studio=ಸೂರಜ್ ನಿರ್ಮಾಣ|distributor=ಕೆವಿಎನ್ ನಿರ್ಮಾಣ|released={{Film date|df=ಅಉಗುಸ್ಟ್ ೮ ೨೦೨೨}}|runtime=|country=ಭಾರತ|language=ಕನ್ನಡ|budget=|gross={{Estimation}} {{INR|೧೫}}ಕೋಟಿ<ref name="d1"/>}} '''''ಗಾಳಿಪಟ 2''''' [[ಯೋಗರಾಜ ಭಟ್|ಯೋಗರಾಜ್ ಭಟ್]] ಬರೆದು ನಿರ್ದೇಶಿಸಿದ ೨೦೨೨ ರ ಭಾರತೀಯ [[ಕನ್ನಡ]] ಭಾಷೆಯ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ''[[ಗಾಳಿಪಟ (ಚಲನಚಿತ್ರ)|ಗಾಳಿಪಟ]]'' (೨೦೦೮) ರ ಮುಂದುವರಿದ ಭಾಗ <ref>{{Cite web|url=http://archive.deccanherald.com/DeccanHerald.com/Content/Jan192008/movies2008011847388.asp|title=Gaalipata|website=Deccan Herald|archive-url=https://web.archive.org/web/20151003220614/http://archive.deccanherald.com/DeccanHerald.com/Content/Jan192008/movies2008011847388.asp|archive-date=3 October 2015|access-date=14 July 2020}}</ref> ಇದು [[ಗಣೇಶ್ (ನಟ)|ಗಣೇಶ್]], [[ಅನಂತ್ ನಾಗ್]], [[ದಿಗಂತ್ (ನಟ)|ದಿಗಂತ್]], ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್ ಮತ್ತು ಶರ್ಮಿಳಾ ಮಾಂಡ್ರೆ ಮುಂತಾದವರ ತಾರಾಬಳಗವನ್ನು ಒಳಗೊಂಡಿದೆ. ಗಣೇಶ್ ಮತ್ತು ಯೋಗರಾಜ್ ಭಟ್ ಈ ಚಿತ್ರದೊಂದಿಗೆ ನಾಲ್ಕನೇ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದಾರೆ ಆದರೆ ಇದು ನಿರ್ದೇಶಕರೊಂದಿಗೆ ದಿಗಂತ್‌ಗೆ ಐದನೇ ಚಿತ್ರವಾಗಿದೆ. ಈ ಹಿಂದೆ ''[[ಮನಸಾರೆ]]'' (೨೦೦೯) ಮತ್ತು ''[[ಪಂಚರಂಗಿ (ಚಲನಚಿತ್ರ)|ಪಂಚರಂಗಿ]]'' (೨೦೧೦) ಚಿತ್ರಗಳಲ್ಲಿ ಚಿತ್ರಕಥೆಗಾರ ಮತ್ತು ನಟರಾಗಿ ಭಟ್ ಅವರೊಂದಿಗೆ ಕೆಲಸ ಮಾಡಿದ ''[[ಲೂಸಿಯ (ಚಲನಚಿತ್ರ)|ಲೂಸಿಯಾ]]'' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಸಹ ಕ್ಯಾಮೆರಾ ಎದುರಿಸಿದ್ದಾರೆ. <ref name="newindianexpress">{{Cite news|url=https://www.newindianexpress.com/entertainment/kannada/2020/mar/09/gaalipata-2--shooting-pushed-ahead-by-2-months-2114156.html|title=Gaalipata 2 shooting pushed ahead by 2 months|date=9 March 2020|work=new indian express|access-date=14 July 2020}}</ref> <ref name="timesofindia">{{Cite news|url=https://timesofindia.indiatimes.com/entertainment/kannada/movies/news/yogaraj-bhat-finally-announces-galipata-2/articleshow/67610884.cms|title=Yogaraj Bhat finally announces 'Galipata 2'|date=20 Jun 2019|work=The Times of India|access-date=2 May 2021}}</ref> <ref name="cinemaexpress">{{Cite news|url=https://www.cinemaexpress.com/stories/news/2019/nov/25/gaalipata-2-shooting-to-start-from-december-2-15700.html|title=Gaalipata 2 shooting to start from December 2|date=25 November 2010|work=cinemaexpress|access-date=14 July 2020}}</ref> <ref name="kannada.news18">{{Cite web|url=https://kannada.news18.com/news/entertainment/golden-star-ganesh-and-diganth-has-once-again-joined-their-hands-with-yogaraj-bhat-for-gaalipata-2-ae-218125.html|title=Gaalipata 2|date=13 July 2020|website=kannada.news18.com}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> <ref name="metrosaga.com">{{Cite web|url=https://metrosaga.com/galipata-2-cast-diganth-and-ganesh-are-back-to-yograj-bhats-much-awaited-next/|title=Galipata 2 Cast: Diganth And Ganesh Are Back To Yograj Bhat’s Much Awaited Next|date=31 July 2019|website=metrosaga.com|access-date=14 ಆಗಸ್ಟ್ 2022|archive-date=14 ಆಗಸ್ಟ್ 2022|archive-url=https://web.archive.org/web/20220814103822/https://metrosaga.com/galipata-2-cast-diganth-and-ganesh-are-back-to-yograj-bhats-much-awaited-next/|url-status=dead}}</ref> ಇದು ೧೨ ಆಗಸ್ಟ್ ೨೦೨೨ ರಂದು ಬಿಡುಗಡೆಯಾಯಿತು. <ref>{{Cite news|url=https://www.newindianexpress.com/entertainment/kannada/2022/may/09/gaalipata-2release-date-announced-2451299.html|title=Gaalipata 2 release date announced|date=9 May 2022|work=New Indian Express|access-date=4 July 2022}}</ref> == ಎರಕಹೊಯ್ದ == * ಗಣಿ ಪಾತ್ರದಲ್ಲಿ [[ಗಣೇಶ್]] * ಕಿಶೋರ್ ಅಕಾ ಮೇಷ್ಟ್ರು <ref name="timesofindia" /> ಆಗಿ [[ಅನಂತ್ ನಾಗ್]] * [[ದಿಗಂತ್]] ದಿಗಿಯಾಗಿ <ref name="newindianexpress" /> * ಪವನ್ ಕುಮಾರ್ ಭೂಷಣ್ <ref name="newindianexpress" /> * ಶ್ವೇತಾ <ref name="newindianexpress" /> ಪಾತ್ರದಲ್ಲಿ ವೈಭವಿ ಶಾಂಡಿಲ್ಯ * ಸಂಯುಕ್ತಾ ಮೆನನ್ ಅನುಪಮಾ ಪಾತ್ರದಲ್ಲಿ <ref name="newindianexpress" /> * ಶರ್ಮಿಳಾ ಮಾಂಡ್ರೆ ಶರ್ಮಿಳಾ ಪಾತ್ರದಲ್ಲಿ <ref>{{Cite web|url=https://timesofindia.indiatimes.com/entertainment/malayalam/movies/news/samyuktha-menon-makes-her-kannada-debut-alongside-golden-star-ganesh/articleshow/73954739.cms|title='Samyuktha Menon makes her Kannada debut alongside Golden Star Ganesh'|date=5 Feb 2020|website=timesofindia.indiatimes.com}}</ref> * [[ರಂಗಾಯಣ ರಘು]], ಭೈರೇಗೌಡ, ಗಣಿ ತಂದೆ * ಕುಮುದಾ ಪಾತ್ರದಲ್ಲಿ [[ಸುಧಾ ಬೆಳವಾಡಿ]], ಗಣಿಯ ತಾಯಿ * ಕಿಶೋರ್ ಅವರ ಸಹಾಯಕನಾಗಿ ಪ್ರಕಾಶ್ ತೂಮಿನಾಡ್ * [[ಶ್ರೀನಾಥ್]] ಕಾಲೇಜು ಪ್ರಾಂಶುಪಾಲರು * ಪದ್ಮಜಾ ರಾವ್, ಕುಮುದಾ ಅವರ ಸ್ನೇಹಿತೆ ಪದ್ಮಜಾ * ನಿಶ್ವಿಕಾ ನಾಯ್ಡು ನಿಶ್ವಿಕಾ (ಕ್ಯಾಮಿಯೋ) <ref name="complete">{{Cite news|url=https://timesofindia.indiatimes.com/entertainment/kannada/movies/news/gaalipata-2-team-wraps-up-shooting/articleshow/87205695.cms|title=Gaalipata 2 team wraps up shooting|date=22 October 2021|work=The Times of India|access-date=5 November 2021|language=en}}</ref> ಆಗಿ * [[ವಿಜಯ್ ಸೂರ್ಯ]] ರೇವಂತ್ ಅಕಾ ಅಪ್ಪು (ಕ್ಯಾಮಿಯೋ) * ವಿಹಾನ್ ಗಣೇಶ್ ಅಪ್ಪು ಮತ್ತು ಅಪ್ಪು ಅವರ ಮಗನಾಗಿ (ಕ್ಯಾಮಿಯೋ) * [[ಬುಲೆಟ್ ಪ್ರಕಾಶ್]] (ಕ್ಯಾಮಿಯೋ) * [[ಜಯಂತ ಕಾಯ್ಕಿಣಿ|ಜಯಂತ್ ಕಾಯ್ಕಿಣಿ]] (ಕ್ಯಾಮಿಯೋ) == ನಿರ್ಮಾಣ == ಚಿತ್ರವನ್ನು ಸೂರಜ್ ಪ್ರೊಡಕ್ಷನ್‌ನ ರಮೇಶ್ ರೆಡ್ಡಿ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪತಾಜೆ ಛಾಯಾಗ್ರಹಣ ಮಾಡಿದ್ದು [[ಅರ್ಜುನ್ ಜನ್ಯ]] ಸಂಗೀತ ಸಂಯೋಜಿಸಿದ್ದಾರೆ. <ref name="cinemaexpress" /> ತಂಡವು ೨ ಡಿಸೆಂಬರ್ ೨೦೧೯ ರಂದು ಚಿತ್ರೀಕರಣವನ್ನು ಪ್ರಾರಂಭಿಸಿತು ಮತ್ತು ಸುಮಾರು ೩೦ ದಿನಗಳ ಕಾಲ ಕುದುರೆಮುಖ ಮತ್ತು ಸುತ್ತಮುತ್ತಲಿನ ಚಿತ್ರೀಕರಣದ ಪ್ರಮುಖ ಭಾಗವನ್ನು ಪೂರ್ಣಗೊಳಿಸಿದೆ. [[ಕೊರೋನಾವೈರಸ್ ಕಾಯಿಲೆ ೨೦೧೯|ಕೋವಿಡ್-೧೯ರ]] ಕಾರಣದಿಂದಾಗಿ ನಿರ್ಮಾಣದ ವೇಳಾಪಟ್ಟಿಗಳು ಮತ್ತಷ್ಟು ವಿಳಂಬವಾಗಿವೆ. <ref name="newindianexpress" /> ಅಕ್ಟೋಬರ್ ೨೦೨೧ ರಲ್ಲಿ ಚಿತ್ರೀಕರಣ ಪೂರ್ಣಗೊಂಡಿತು. <ref name="complete" /> == ವಿಮರ್ಶೆ == ಚಲನಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. === ಬಾಕ್ಸ್ ಆಫೀಸ್ === ''ಗಾಳಿಪಟ ೨'' ತನ್ನ ಮೊದಲ ದಿನದಂದು ಬಾಕ್ಸ್ ಆಫೀಸ್‌ನಲ್ಲಿ {{ಭಾರತೀಯ ರೂಪಾಯಿ}} ೧೫ ಕೋಟಿ ಗಳಿಸಿತು. <ref name="d1">{{Cite web|url=https://kannada.news18.com/news/entertainment/ganesh-starrer-gaalipata-2-worldwide-box-office-day-1-collection-pvn-819300.html|title=Gaalipata 2:ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2|website=News18|access-date=13 August 2022|archive-date=17 ಆಗಸ್ಟ್ 2022|archive-url=https://web.archive.org/web/20220817063631/https://kannada.news18.com/news/entertainment/ganesh-starrer-gaalipata-2-worldwide-box-office-day-1-collection-pvn-819300.html|url-status=dead}}</ref> == ಉಲ್ಲೇಖಗಳು == {{ಉಲ್ಲೇಖಗಳು}} <references group="" responsive="1"></references> {{Interwikineeded}} [[ವರ್ಗ:ವರ್ಷ-೨೦೨೨ ಕನ್ನಡಚಿತ್ರಗಳು]] [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] shz1m8rztt7ypv92iqznz5pm69ng8dl ಕಪ್ಪು ಇಲಿ 0 144971 1372440 1340820 2026-04-29T21:35:17Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372440 wikitext text/x-wiki '''ಕಪ್ಪು ಇಲಿ''' ( ''ರಾಟ್ಟಸ್ ರಾಟ್ಟಸ್'' ), '''ಮೇಲ್ಛಾವಣಿ ಇಲಿ''', '''ಹಡಗು ಇಲಿ''' ಅಥವಾ '''ಮನೆ ಇಲಿ''' ಎಂದೂ ಕರೆಯಲ್ಪಡುತ್ತದೆ. ಇದು ಬಹುಶಃ [[ಭಾರತೀಯ ಉಪಖಂಡ|ಭಾರತೀಯ ಉಪ]]ದಂಶಕ ರೂಢಿಗತ ಇಲಿ ಕುಲದ ''ರಾಟ್ಟಸ್‌ನ'' ಮೂರಿನೇ ಎಂಬ ಉಪ[[ಭಾರತೀಯ ಉಪಖಂಡ|ಖಂಡದಲ್ಲಿ]] ಹುಟ್ಟಿಕೊಂಡಿದೆ, ಆದರೆ ಈಗ ಪ್ರಪಂಚದಾದ್ಯಂತ ಕಂಡುಬರುತ್ತದೆ.<ref>{{Cite journal|last=Baig|first=M.|last2=Khan|first2=S.|last3=Eager|first3=H.|last4=Atkulwar|first4=A.|last5=Searle|first5=J. B.|date=2019|title=Phylogeography of the black rat ''Rattus rattus'' in India and the implications for its dispersal history in Eurasia|journal=Biological Invasions|volume=21|issue=2|pages=417–433|doi=10.1007/s10530-018-1830-0}}</ref> ಕಪ್ಪು ಇಲಿಯು ಕಪ್ಪು ಬಣ್ಣದಿಂದ ತಿಳಿ ಕಂದು ಬಣ್ಣದಲ್ಲಿ ಕೆಳಭಾಗವನ್ನು ಹೊಂದಿರುತ್ತದೆ. ಇದು ಸಾಮಾನ್ಯವಾದ ಸರ್ವಭಕ್ಷಕ ಮತ್ತು ರೈತರಿಗೆ ಗಂಭೀರವಾದ ಪೀಡೆಯಾಗಿದೆ ಏಕೆಂದರೆ ಇದು ವಿವಿಧ ಬಗೆಯ [[ಬೆಳೆ|ಕೃಷಿ ಬೆಳೆಗಳನ್ನು]] ತಿನ್ನುತ್ತದೆ. ಇದನ್ನು ಕೆಲವೊಮ್ಮೆ ಸಾಕುಪ್ರಾಣಿಯಾಗಿ ಇಟ್ಟುಕೊಳ್ಳಲಾಗುತ್ತದೆ. [[ಭಾರತ|ಭಾರತದ]] ಕೆಲವು ಭಾಗಗಳಲ್ಲಿ, [[ಕರ್ಣಿಮಾತಾ|ದೇಶ್ನೋಕೆಯಲ್ಲಿರುವ ಕರ್ಣಿ ಮಾತಾ ದೇವಾಲಯದಲ್ಲಿ]] ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಗೌರವಿಸಲಾಗುತ್ತದೆ. == ಜೀವ ವರ್ಗೀಕರಣ == ''ಮಸ್ ರಾಟಸ್'' ಎಂಬುದು ಕಪ್ಪು ಇಲಿಗಾಗಿ ೧೭೫೮ ರಲ್ಲಿ [[ಕಾರ್ಲ್ ಲಿನೆಯಸ್|ಕಾರ್ಲ್ ಲಿನ್ನಿಯಸ್]] ಪ್ರಸ್ತಾಪಿಸಿದ [[ದ್ವಿಪದ ಹೆಸರು|ವೈಜ್ಞಾನಿಕ ಹೆಸರು]].<ref>{{Cite book|title=Caroli Linnæi Systema naturæ per regna tria naturæ, secundum classes, ordines, genera, species, cum characteribus, differentiis, synonymis, locis. Tomus I|last=Linnæus|first=C.|publisher=Laurentius Salvius|year=1758|edition=Decima, reformata|location=Holmiae|page=61|language=la|chapter=''Mus rattus''|chapter-url=https://archive.org/stream/mobot31753000798865#page/61/mode/2up}}</ref> ಮೂರು ಉಪಜಾತಿಗಳನ್ನು ಒಮ್ಮೆ ಗುರುತಿಸಲಾಗಿತ್ತು. ಆದರೆ ಇಂದು ಅವನ್ನು ಅಮಾನ್ಯವೆಂದು ಪರಿಗಣಿಸಲಾಗಿದೆ ಮತ್ತು ಈಗ ವಾಸ್ತವವಾಗಿ ವರ್ಣೀಯ ರೂಪಗಳು ಎಂದು ಕರೆಯಲಾಗುತ್ತದೆ: * ''ರಾಟ್ಟಸ್ ರಾಟ್ಟಸ್ ರಾಟ್ಟಸ್'' - ಛಾವಣಿಯ ಇಲಿ * ''ರಾಟಸ್ ರಾಟಸ್ ಅಲೆಕ್ಸಾಂಡ್ರಿನಸ್'' - ಅಲೆಕ್ಸಾಂಡ್ರೈನ್ ಇಲಿ * ''ರಾಟಸ್ ರಾಟಸ್ ಫ್ರುಗಿವೋರಸ್'' - ಹಣ್ಣು ಬಾಕ ಇಲಿ == ಗುಣಲಕ್ಷಣಗಳು == [[ಚಿತ್ರ:Rattus_rattus_02_MWNH_748.jpg|link=//upload.wikimedia.org/wikipedia/commons/thumb/8/8e/Rattus_rattus_02_MWNH_748.jpg/220px-Rattus_rattus_02_MWNH_748.jpg|thumb| ಕಪ್ಪು ಇಲಿ ತಲೆಬುರುಡೆ]] [[ಚಿತ್ರ:Comparison_Black_Rat_Brown_Rat_EN.svg|link=//upload.wikimedia.org/wikipedia/commons/thumb/4/40/Comparison_Black_Rat_Brown_Rat_EN.svg/220px-Comparison_Black_Rat_Brown_Rat_EN.svg.png|thumb| ಕಂದು ಇಲಿ ( ''ರಾಟಸ್ ನಾರ್ವೆಜಿಕಸ್'' ) ನೊಂದಿಗೆ ಕಪ್ಪು ಇಲಿ ( ''ರಾಟಸ್ ರಾಟಸ್'' ) ದೇಹದ ಹೋಲಿಕೆ]] [[ಚಿತ್ರ:Black_Rat_skeleton.jpg|link=//upload.wikimedia.org/wikipedia/commons/thumb/c/cc/Black_Rat_skeleton.jpg/220px-Black_Rat_skeleton.jpg|thumb| ಕಪ್ಪು ಇಲಿ ಅಸ್ಥಿಪಂಜರ ( ಆಸ್ಟಿಯಾಲಜಿ ಮ್ಯೂಸಿಯಂ )]] ಸಾಮಾನ್ಯ ವಯಸ್ಕ ಕಪ್ಪು ಇಲಿ ೧೫ ರಿಂದ ೨೨ ಸೆಂ.ಮೀ. ಉದ್ದವಿರುವ ಮತ್ತು ೭೫ ರಿಂದ ೨೩೦ ಗ್ರಾಂ ತೂಗುವ ಬಾಲ ಹೊರತುಪಡಿಸಿ ೧೨.೭೫ ರಿಂದ ೧೮.೨೫ ಸೆಂ.ಮೀ. ಉದ್ದವಿರುತ್ತದೆ. ಬಾಲದ ಉದ್ದ ಮತ್ತು ತೂಕ ಉಪಜಾತಿಗಳನ್ನು ಅವಲಂಬಿಸಿದೆ.<ref>{{Cite web|url=http://www.waza.org/en/zoo/visit-the-zoo/rodents-and-hares/rattus-rattus|title=Black rat, House Rat, Roof Rat, Ship Rat (''Rattus rattus'')|website=[[WAZA.org]]|archive-url=https://web.archive.org/web/20161019212834/http://www.waza.org/en/zoo/visit-the-zoo/rodents-and-hares/rattus-rattus|archive-date=19 October 2016|access-date=19 October 2016}}</ref><ref>{{Cite encyclopedia|url=http://animaldiversity.org/accounts/Rattus_rattus/|title=''Rattus rattus'' – house rat|last=Gillespie|first=H.|date=2004}}</ref><ref>Schwartz, Charles Walsh and Schwartz, Elizabeth Reeder (2001).</ref><ref>{{Cite book|title=Classical Cats: The Rise and Fall of the Sacred Cat|last=Engels, D. W.|publisher=[[Routledge]]|year=1999|isbn=978-0-415-21251-9|location=London and New York|pages=1–17|chapter=Rats|chapter-url=https://books.google.com/books?id=VkqtGl7VN44C&pg=PA16}}</ref> ಅದರ ಹೆಸರಿನ ಹೊರತಾಗಿಯೂ, ಕಪ್ಪು ಇಲಿ ಹಲವಾರು ಬಣ್ಣ ರೂಪಗಳನ್ನು ಪ್ರದರ್ಶಿಸುತ್ತದೆ. ಇದು ಸಾಮಾನ್ಯವಾಗಿ ಕಪ್ಪು ಬಣ್ಣದಿಂದ ತಿಳಿ ಕಂದು ಬಣ್ಣ ಹೊಂದಿದ್ದು, ತಿಳಿಯಾದ ಕೆಳಭಾಗವನ್ನು ಹೊಂದಿರುತ್ತದೆ. ಇಂಗ್ಲೆಂಡಿನಲ್ಲಿ ೧೯೨೦ ರ ದಶಕದಲ್ಲಿ, ಹಲವಾರು ಮಾರ್ಪಾಡುಗಳನ್ನು ಸಾಕಿದ ಕಂದು ಇಲಿಗಳ ಜೊತೆಗೆ ಬೆಳೆಸಲಾಯಿತು. ಇದರಲ್ಲಿ ಅಸಾಮಾನ್ಯ ಹಸಿರು ಬಣ್ಣದ ವೈವಿಧ್ಯತೆಯನ್ನು ಒಳಗೊಂಡಿತ್ತು.<ref>Alderton, D. (1996).</ref> ಕಪ್ಪು ಇಲಿಯು ಕಪ್ಪು ತುಪ್ಪಳದ ತೆಳುವಾದ ಕವಚವನ್ನು ಹೊಂದಿದೆ ಮತ್ತು ಕಂದು ಇಲಿಗಿಂತ ಸ್ವಲ್ಪ ಚಿಕ್ಕದಾಗಿದೆ. == ಮೂಲ == ನಾರ್ಮನ್ ಅವಧಿಯ ಕಪ್ಪು ಇಲಿ ಮೂಳೆಯ ಅವಶೇಷಗಳನ್ನು ಗ್ರೇಟ್ ಬ್ರಿಟನ್ನಲ್ಲಿ ಕಂಡುಹಿಡಿಯಲಾಯಿತು. ಕಪ್ಪು ಇಲಿ ಇತಿಹಾಸಪೂರ್ವ ಯುರೋಪ್ನಲ್ಲಿ ಮತ್ತು ಲೆವಂಟ್ನಲ್ಲಿ ಹಿಮದ ನಂತರದ ಅವಧಿಗಳಲ್ಲಿ ಸಂಭವಿಸಿದೆ.<ref name="Rackham">{{Cite journal|last=Rackham, J.|title=''Rattus rattus'': The introduction of the black rat into Britain|journal=Antiquity|volume=53|issue=208|year=1979|pmid=11620121|pages=112–120|doi=10.1017/s0003598x00042319}}</ref> ಅದರ ಕಣ್ಮರೆ ಮತ್ತು ಮರುಪರಿಚಯದಿಂದಾಗಿ ಕಪ್ಪು ಇಲಿಯ ನಿರ್ದಿಷ್ಟ ಮೂಲವು ಅನಿಶ್ಚಿತವಾಗಿದೆ. [[ಡಿಎನ್ಎ -(DNA)|ಡಿಎನ್‌ಎ]] ಮತ್ತು ಮೂಳೆ ತುಣುಕುಗಳಂತಹ ಪುರಾವೆಗಳು ಇದು ಯುರೋಪ್‌ನಲ್ಲಿ ಹುಟ್ಟಿಕೊಂಡಿಲ್ಲ ಎಂಬುದನ್ನು ಖಚಿತಪಡಿಸುತ್ತದೆ, ಆದರೆ [[ಆಗ್ನೇಯ ಏಷ್ಯಾ|ಆಗ್ನೇಯ ಏಷ್ಯಾದಿಂದ]], ಪ್ರಾಯಶಃ ಮಲೇಷ್ಯಾದಿಂದ ವಲಸೆ ಬಂದಿರುವುದನ್ನು ಸೂಚಿಸುತ್ತದೆ. ರೋಮನ್ ವಿಜಯದ ಹಿನ್ನೆಲೆಯಲ್ಲಿ ಇದು ಬಹುಶಃ ಯುರೋಪಿನಾದ್ಯಂತ ಹರಡಿತು. ಪ್ರಾಯಶಃ, ರೋಮನ್ನರು ತಮ್ಮ ಮಸಾಲೆಗಳನ್ನು ಪಡೆದ ಪ್ರಾಥಮಿಕ ದೇಶವಾದ ನೈಋತ್ಯ ಭಾರತವನ್ನು ವಸಾಹತುವನ್ನಾಗಿ ಮಾಡಿದಾಗ ಸ್ಪೆಸಿಯೇಶನ್ ಸಂಭವಿಸಿದೆ. ಕಪ್ಪು ಇಲಿ ನಿಷ್ಕ್ರಿಯ ಪ್ರಯಾಣಿಕನಾಗಿರುವುದರಿಂದ, ರೋಮ್ ಮತ್ತು ನೈಋತ್ಯ ಏಷ್ಯಾದ ದೇಶಗಳ ನಡುವಿನ ವ್ಯಾಪಾರದ ಸಮಯದಲ್ಲಿ ಅದು ಸುಲಭವಾಗಿ ಯುರೋಪ್ಗೆ ಪ್ರಯಾಣಿಸಬಹುದಿತ್ತು. ಮೆಡಿಟರೇನಿಯನ್ ಪ್ರದೇಶದಲ್ಲಿನ ಕಪ್ಪು ಇಲಿಯು ತನ್ನ ಆಗ್ನೇಯ ಏಷ್ಯಾದ ಪೂರ್ವಜರಿಂದ ತಳೀಯವಾಗಿ ೪೨ ವರ್ಣತಂತುಗಳ ಬದಲಿಗೆ ೩೮ ಅನ್ನು ಹೊಂದುವ ಮೂಲಕ ಭಿನ್ನವಾಗಿದೆ. ಅದರ ರಕ್ತದಲ್ಲಿ ಹಲವಾರು ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಿಂದಾಗಿ ಇದು ಅನೇಕ ರೋಗಗಳಿಗೆ ಚೇತರಿಸಿಕೊಳ್ಳುವ ವಾಹಕವಾಗಿದೆ. ಜಸ್ಟಿನಿಯನ್ ಪ್ಲೇಗ್ ಮತ್ತು ಬ್ಲ್ಯಾಕ್ ಡೆತ್‌ಗೆ ಕಾರಣವಾದ ಪ್ಲೇಗ್ ಬ್ಯಾಕ್ಟೀರಿಯ( ''ಯೆರ್ಸಿನಿಯಾ ಪೆಸ್ಟಿಸ್'' ) ದಂತಹ ಚಿಗಟಗಳಲ್ಲಿ ಒಳಗೊಂಡಿರುವ ಬ್ಯಾಕ್ಟೀರಿಯಾವನ್ನು ಅದರ ದೇಹದ ಮೇಲೆ ಹರಡುವಲ್ಲಿ ಇದು ಪ್ರಾಥಮಿಕ ಪಾತ್ರವನ್ನು ವಹಿಸಿದೆ.<ref name="McCormick">{{Cite journal|last=McCormick, M.|title=Rats, Communications, and Plague: Toward an Ecological History|journal=Journal of Interdisciplinary History|volume=34|issue=1|year=2003|doi=10.1162/002219503322645439|pages=1–25|url=http://dash.harvard.edu/bitstream/handle/1/3208221/McCormick_RatsPlague.pdf}}</ref> ೨೦೧೫ ರಲ್ಲಿ ಪ್ರಕಟವಾದ ಒಂದು ಅಧ್ಯಯನವು ಇತರ ಏಷ್ಯಾಟಿಕ್ ದಂಶಕಗಳು ಪ್ಲೇಗ್ ಜಲಾಶಯಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸೂಚಿಸುತ್ತದೆ, ಇದರಿಂದ ಸೋಂಕುಗಳು ಭೂಪ್ರದೇಶ ಮತ್ತು ಸಮುದ್ರದ ವ್ಯಾಪಾರ ಮಾರ್ಗಗಳ ಮೂಲಕ ಯುರೋಪಿನ ಪಶ್ಚಿಮಕ್ಕೆ ಹರಡಿತು. ಯುರೋಪಿಯನ್ ಬಂದರುಗಳಲ್ಲಿ ಕಪ್ಪು ಇಲಿ ಪ್ಲೇಗ್ ವಾಹಕವಾಗಿದ್ದರೂ, ಇಲಿಗಳ ವಸಾಹತು ಪ್ರದೇಶಗಳ ಆಚೆಗೆ ಪ್ಲೇಗ್ ಹರಡುವಿಕೆಯು ಯುರೋಪ್ ಅನ್ನು ತಲುಪಿದ ನಂತರ ಪ್ಲೇಗ್ ಮನುಷ್ಯರಿಂದ ಹರಡಿತು ಎಂದು ಸೂಚಿಸುತ್ತದೆ.<ref>{{Cite journal|journal=Proceedings of the National Academy of Sciences of the United States of America|date=2015|last=Schmid, B.V.|last2=Büntgen, U.|last3=Easterday, W.R.|last4=Ginzler, C.|last5=Walløe, L.|last6=Bramanti, B.|last7=Stenseth, N.C.|title=Climate-driven introduction of the Black Death and successive plague reintroductions into Europe|doi=10.1073/pnas.1412887112|pmid=25713390|volume=112|issue=10|pages=3020–3025|pmc=4364181|bibcode=2015PNAS..112.3020S}}</ref> == ಆಹಾರ ಪದ್ಧತಿ == ಕಪ್ಪು ಇಲಿಗಳನ್ನು ಸರ್ವಭಕ್ಷಕ ಎಂದು ಪರಿಗಣಿಸಲಾಗುತ್ತದೆ. ಬೀಜಗಳು, ಹಣ್ಣುಗಳು, ಕಾಂಡಗಳು, ಎಲೆಗಳು, ಶಿಲೀಂಧ್ರಗಳು ಮತ್ತು ವಿವಿಧ ಅಕಶೇರುಕಗಳು ಮತ್ತು ಕಶೇರುಕಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆಹಾರಗಳನ್ನು ತಿನ್ನುತ್ತವೆ. ಅವುಗಳು ಸಾಮಾನ್ಯವಾದಿಗಳು ಮತ್ತು ಆದ್ದರಿಂದ ಅವುಗಳ ಆಹಾರದ ಆದ್ಯತೆಗಳು ಹೆಚ್ಚು ನಿರ್ದಿಷ್ಟವಾಗಿಲ್ಲ. ಇದು ಹಸುಗಳು, ಹಂದಿಗಳು, ಕೋಳಿಗಳು, ಬೆಕ್ಕುಗಳು ಮತ್ತು ನಾಯಿಗಳಿಗೆ ಒದಗಿಸಲಾದ ಯಾವುದೇ ಆಹಾರವನ್ನು ತಿನ್ನುತ್ತವೆ, ಇದು ಅವುಗಳ ಪ್ರವೃತ್ತಿಯನ್ನು ಸೂಚಿಸುತ್ತದೆ.<ref name="roof"/> ಹಣ್ಣುಗಳು ಮತ್ತು ಬೀಜಗಳ ಆದ್ಯತೆಯಲ್ಲಿ ಅವು ಮರದ ಅಳಿಲುಗಳನ್ನು ಹೋಲುತ್ತವೆ. ಅವು ಸುಮಾರು ದಿನಕ್ಕೆ ೧೫ ಗ್ರಾಂ ತಿನ್ನುತ್ತವೆ ಮತ್ತು ಸುಮಾರು ೧೫ ಮಿಲಿಲೀಟರ್ ನೀರು ಕುಡಿಯುತ್ತವೆ.<ref name="black">{{Cite web|url=http://www.the-piedpiper.co.uk/th1b.htm|title=The Black Rat (''Rattus Rattus'')|last=Bennet, Stuart M.|website=The Pied Piper|access-date=22 April 2011}}</ref> ಅವುಗಳ ಆಹಾರದಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ.<ref name="roof" /> ಅವು ಅನೇಕ ನೈಸರ್ಗಿಕ ಆವಾಸಸ್ಥಾನಗಳಿಗೆ ಅಪಾಯವನ್ನುಂಟುಮಾಡುತ್ತವೆ ಏಕೆಂದರೆ ಅವು ಪಕ್ಷಿಗಳು ಮತ್ತು ಕೀಟಗಳನ್ನು ತಿನ್ನುತ್ತವೆ. ಸಿರಿಧಾನ್ಯಗಳು, ಕಬ್ಬು, ತೆಂಗಿನಕಾಯಿ, ಕೋಕೋ, ಕಿತ್ತಳೆ ಮತ್ತು ಕಾಫಿ ಬೀಜಗಳಂತಹ ವಿವಿಧ ಕೃಷಿ ಆಧಾರಿತ ಬೆಳೆಗಳನ್ನು ಅವುಗಳು ತಿನ್ನುವುದರಿಂದ ಅವು ಅನೇಕ ರೈತರಿಗೆ ಅಪಾಯಕಾರಿಯಾಗಿವೆ.<ref name="rattus">{{Cite web|url=http://usgs.wildlifeinformation.org/S/0MRodenti/muridae/rattus/Rattus_rattus/Rattus_rattus.html|title=''Rattus rattus'' – Roof rat|website=Wildlife Information Network|access-date=22 April 2011}}{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> == ವಿತರಣೆ ಮತ್ತು ಆವಾಸಸ್ಥಾನ == ಕಪ್ಪು ಇಲಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಹುಟ್ಟಿಕೊಂಡಿತು. ಪೂರ್ವ ಮತ್ತು [[ಈಜಿಪ್ಟ್|ಈಜಿಪ್ಟ್‌ಗೆ]] ಹರಡಿತು ಮತ್ತು ನಂತರ [[ರೋಮನ್ ಸಾಮ್ರಾಜ್ಯ|ರೋಮನ್ ಸಾಮ್ರಾಜ್ಯದಾದ್ಯಂತ]] ಹರಡಿ ೧ ನೇ ಶತಮಾನದ ಎಡಿ ಯಲ್ಲಿ ಗ್ರೇಟ್ ಬ್ರಿಟನ್ ಅನ್ನು ತಲುಪಿತು.<ref>{{Cite book|url=https://books.google.com/books?id=VkqtGl7VN44C&pg=PA111|title=Classical Cats: The Rise and Fall of the Sacred Cat|last=Donald W. Engels|publisher=[[Routledge]]|year=1999|isbn=978-0-415-21251-9|page=111}}</ref> ಯುರೋಪಿಯನ್ನರು ಪ್ರಪಂಚದಾದ್ಯಂತ ಹರಡಿದರು. ಕಪ್ಪು ಇಲಿಯು ಬೆಚ್ಚಗಿನ ಪ್ರದೇಶಗಳಿಗೆ ಸೀಮಿತವಾಗಿದೆ, ತಂಪಾದ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ಕಂದು ಇಲಿ ( ''ರಾಟ್ಟಸ್ ನಾರ್ವೆಜಿಕಸ್'' ) ನಿಂದ ಬದಲಾಯಿಸಲ್ಪಟ್ಟಿದೆ. ಕಂದು ಇಲಿ ದೊಡ್ಡದಾಗಿದೆ ಮತ್ತು ಹೆಚ್ಚು ಆಕ್ರಮಣಕಾರಿಯಾಗಿವೆ. ಇದರ ಜೊತೆಗೆ, ಕಂದು ಇಲಿಗಳು ವಿವಿಧ ರೀತಿಯ ಆಹಾರಗಳನ್ನು ತಿನ್ನುತ್ತವೆ ಮತ್ತು ಹವಾಮಾನ ವೈಪರೀತ್ಯಗಳಿಗೆ ಹೆಚ್ಚು ನಿರೋಧಕವಾಗಿರುತ್ತವೆ.<ref>{{Cite web|url=http://www.independent.com/news/2009/dec/04/ancient-origins-modern-pet-rats/?print|title=Ancient Origins of Pet Rats|last=Teisha Rowland|date=4 December 2009|website=[[Santa Barbara Independent]]|archive-url=https://web.archive.org/web/20150924200319/http://www.independent.com/news/2009/dec/04/ancient-origins-modern-pet-rats/?print|archive-date=24 September 2015}}</ref> ಕೆಲವು ಸಂದರ್ಭಗಳಲ್ಲಿ ಕಪ್ಪು ಇಲಿಗಳ ಸಂಖ್ಯೆಯು ಘಾತೀಯವಾಗಿ ಹೆಚ್ಚಾಗಬಹುದು, ಬಹುಶಃ [[ಬಿದಿರು|ಬಿದಿರಿನ]] ಸಸ್ಯದ ಹಣ್ಣುಗಳ ಸಮಯದೊಂದಿಗೆ ಸಂಬಂಧಿಸಿರಬಹುದು ಮತ್ತು ಜೀವನಾಧಾರ ರೈತರ ನೆಡುವಿಕೆಗೆ ವಿನಾಶವನ್ನು ಉಂಟುಮಾಡಬಹುದು; ಈ ವಿದ್ಯಮಾನವನ್ನು [[ಭಾರತ|ಭಾರತದ]] ಕೆಲವು ಭಾಗಗಳಲ್ಲಿ ''ಮೌತಮ್'' ಎಂದು ಕರೆಯಲಾಗುತ್ತದೆ.<ref>{{Cite episode|title=Nova: Rat Attack|network=[[PBS]]|series=[[Nova (American TV program)|Nova]]|date=7 April 2010}}</ref> ಕಪ್ಪು ಇಲಿಗಳು ಮೊದಲ ನೌಕಾಪಡೆಯೊಂದಿಗೆ ಆಸ್ಟ್ರೇಲಿಯಾಕ್ಕೆ ಬಂದಿವೆ ಎಂದು ಭಾವಿಸಲಾಗಿದೆ ಮತ್ತು ತರುವಾಯ ದೇಶದ ಅನೇಕ ಕರಾವಳಿ ಪ್ರದೇಶಗಳಿಗೆ ಹರಡಿತು.<ref>{{Cite web|url=https://australian.museum/learn/animals/mammals/black-rat/|title=Animal Species: Black Rat|last=Evans|first=Ondine|date=1 April 2010|website=Australian Museum website|publisher=Australian Museum|location=Sydney, Australia|access-date=31 December 2010}}</ref> ಕಪ್ಪು ಇಲಿಗಳು ವ್ಯಾಪಕವಾದ ಆವಾಸಸ್ಥಾನಗಳಿಗೆ ಹೊಂದಿಕೊಳ್ಳುತ್ತವೆ. ನಗರ ಪ್ರದೇಶಗಳಲ್ಲಿ ಅವು ಗೋದಾಮುಗಳು, ವಸತಿ ಕಟ್ಟಡಗಳು ಮತ್ತು ಇತರ ಮಾನವ ವಸಾಹತುಗಳ ಸುತ್ತಲೂ ಕಂಡುಬರುತ್ತವೆ. ಅವು ಕೃಷಿ ಪ್ರದೇಶಗಳಲ್ಲಿ, ಉದಾಹರಣೆಗೆ ಕೊಟ್ಟಿಗೆಗಳು ಮತ್ತು ಬೆಳೆ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ನಗರ ಪ್ರದೇಶಗಳಲ್ಲಿ, ಅವುಗಳು ಕಟ್ಟಡಗಳ ಒಣ ಮೇಲಿನ ಹಂತಗಳಲ್ಲಿ ವಾಸಿಸಲು ಬಯಸುತ್ತವೆ. ಆದ್ದರಿಂದ ಅವು ಸಾಮಾನ್ಯವಾಗಿ ಗೋಡೆಯ ಕುಳಿಗಳು ಮತ್ತು ಛಾವಣಿಗಳಲ್ಲಿ ಕಂಡುಬರುತ್ತವೆ. ಕಾಡಿನಲ್ಲಿ, ಕಪ್ಪು ಇಲಿಗಳು ಬಂಡೆಗಳು, ಕಲ್ಲುಗಳು, ನೆಲ ಮತ್ತು ಮರಗಳಲ್ಲಿ ವಾಸಿಸುತ್ತವೆ.<ref name="rattus"/> ಅವುಗಳು ಮಹಾನ್ ಆರೋಹಿಗಳು ಮತ್ತು ಪೈನ್ ಮರಗಳಂತಹ ಪಾಮ್ಗಳು ಮತ್ತು ಮರಗಳಲ್ಲಿ ವಾಸಿಸಲು ಬಯಸುತ್ತವೆ. ಅವುಗಳ ಗೂಡುಗಳು ವಿಶಿಷ್ಟವಾಗಿ ಗೋಳಾಕಾರದಲ್ಲಿರುತ್ತವೆ ಮತ್ತು ತುಂಡುಗಳು, ಎಲೆಗಳು, ಇತರ ಸಸ್ಯಗಳು ಮತ್ತು ಬಟ್ಟೆಗಳನ್ನು ಒಳಗೊಂಡಂತೆ ಚೂರುಚೂರು ವಸ್ತುಗಳಿಂದ ಮಾಡಲ್ಪಟ್ಟಿದೆ. ತಾಳೆ ಅಥವಾ ಮರಗಳ ಅನುಪಸ್ಥಿತಿಯಲ್ಲಿ, ಅವುಗಳು ನೆಲಕ್ಕೆ ಬಿಲ ಮಾಡಬಹುದು.<ref name="black"/> ಕಪ್ಪು ಇಲಿಗಳು ಬೇಲಿಗಳು, ಕೊಳಗಳು, ನದಿ ದಂಡೆಗಳು, ತೊರೆಗಳು ಮತ್ತು ಜಲಾಶಯಗಳ ಸುತ್ತಲೂ ಕಂಡುಬರುತ್ತವೆ.<ref name="roof"/> == ನಡವಳಿಕೆ ಮತ್ತು ಪರಿಸರ ವಿಜ್ಞಾನ == ಚಳಿಗಾಲದಲ್ಲಿ ಗಂಡು ಮತ್ತು ಹೆಣ್ಣು ಇಲಿಗಳು ಒಂದೇ ರೀತಿಯ ಗಾತ್ರದ ಮನೆ ವ್ಯಾಪ್ತಿಯನ್ನು ಹೊಂದಿರುತ್ತವೆ ಎಂದು ಭಾವಿಸಲಾಗಿದೆ. ಆದರೆ ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಇಲಿಗಳು ತಮ್ಮ ಮನೆಯ ವ್ಯಾಪ್ತಿಯ ಗಾತ್ರವನ್ನು ಹೆಚ್ಚಿಸುತ್ತವೆ. ವಿವಿಧ ಲಿಂಗದ ಇಲಿಗಳ ನಡುವಿನ ವ್ಯತ್ಯಾಸದ ಜೊತೆಗೆ, ಕಪ್ಪು ಇಲಿ ವಾಸಿಸುವ ಕಾಡಿನ ಪ್ರಕಾರವನ್ನು ಅವಲಂಬಿಸಿ ಮನೆಯ ಶ್ರೇಣಿಯು ಸಹ ಭಿನ್ನವಾಗಿರುತ್ತದೆ. ಉದಾಹರಣೆಗೆ, ನ್ಯೂಜಿಲೆಂಡ್‌ನ ಸೌತ್ ಐಲ್ಯಾಂಡ್‌ನ ದಕ್ಷಿಣ ಬೀಚ್ ಕಾಡುಗಳಲ್ಲಿನ ಮನೆ ಶ್ರೇಣಿಗಳು ಉತ್ತರ ದ್ವೀಪದ ಬೀಚ್ ಅಲ್ಲದ ಕಾಡುಗಳಿಗಿಂತ ಹೆಚ್ಚು ದೊಡ್ಡದಾಗಿ ಕಂಡುಬರುತ್ತವೆ. ಹೋಮ್ ರೇಂಜ್ ಅಧ್ಯಯನಗಳ ಪ್ರಕಾರ ಇಲಿಗಳ ಮನೆಯ ಶ್ರೇಣಿಗಳ ಅಂದಾಜು ಗಾತ್ರ ಅನಿರ್ದಿಷ್ಟವಾಗಿವೆ. === ಗೂಡುಕಟ್ಟುವ ನಡವಳಿಕೆ === ರೇಡಿಯೋ ಟ್ರಾನ್ಸ್‌ಮಿಟರ್‌ಗಳಂತಹ ಟ್ರ್ಯಾಕಿಂಗ್ ಸಾಧನಗಳ ಬಳಕೆಯ ಮೂಲಕ, ಇಲಿಗಳು ಮರಗಳಲ್ಲಿ ಮತ್ತು ನೆಲದ ಮೇಲೆ ಇರುವ ಗುಹೆಗಳನ್ನು ಆಕ್ರಮಿಸಿಕೊಳ್ಳುವುದು ಕಂಡುಬಂದಿದೆ. ನ್ಯೂಜಿಲೆಂಡ್‌ನ ನಾರ್ತ್‌ಲ್ಯಾಂಡ್ ಪ್ರದೇಶದಲ್ಲಿನ ಪುಕೇಟಿ ಅರಣ್ಯದಲ್ಲಿ ಇಲಿಗಳು ಒಟ್ಟಾಗಿ ಗುಹೆಗಳನ್ನು ರಚಿಸುವುದು ಕಂಡುಬಂದಿದೆ. ಇಲಿಗಳು ಆಹಾರ ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ತಮ್ಮ ಮನೆಯ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರದೇಶಗಳಲ್ಲಿ ಗುಹೆಗಳಲ್ಲಿ ಕಾಣಿಸಿಕೊಳ್ಳುತ್ತವೆ.<ref name="Dowding">{{Cite journal|last=Dowding, J.E.|last2=Murphy, E.C.|title=Ecology of Ship Rats (''Rattus rattus'') in a Kauri (''Agathis australis'') Forest in Northland, New Zealand|journal=New Zealand Journal of Ecology|volume=18|issue=1|year=1994|pages=19–28|url=https://newzealandecology.org/nzje/1947.pdf}}</ref> ನ್ಯೂ ಸೌತ್ ವೇಲ್ಸ್‌ನಲ್ಲಿ, ಕಪ್ಪು ಇಲಿ ಅರಣ್ಯದ ಆವಾಸಸ್ಥಾನದ ಕೆಳಗಿನ ಎಲೆಗಳ ಕಸದಲ್ಲಿ ವಾಸಿಸಲು ಆದ್ಯತೆ ನೀಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಮೇಲಾವರಣದ ಎತ್ತರ ಮತ್ತು ಲಾಗ್‌ಗಳು ಮತ್ತು ಕಪ್ಪು ಇಲಿಗಳ ಉಪಸ್ಥಿತಿಯ ನಡುವೆ ಸ್ಪಷ್ಟವಾದ ಪರಸ್ಪರ ಸಂಬಂಧವಿದೆ. ಈ ಪರಸ್ಪರ ಸಂಬಂಧವು ಹೇರಳವಾದ ಬೇಟೆಯ ವಿತರಣೆ ಮತ್ತು ಪರಭಕ್ಷಕಗಳನ್ನು ತಪ್ಪಿಸಲು ಇಲಿಗಳಿಗೆ ಲಭ್ಯವಿರುವ ಆಶ್ರಯಗಳ ಪರಿಣಾಮವಾಗಿರಬಹುದು. ನ್ಯೂ ಸೌತ್ ವೇಲ್ಸ್‌ನ ನಾರ್ತ್ ಹೆಡ್‌ನಲ್ಲಿ ಕಂಡುಬರುವಂತೆ, ಇಲಿ ಸಮೃದ್ಧಿ, ಎಲೆಯ ಕಸದ ಹೊದಿಕೆ, ಮೇಲಾವರಣದ ಎತ್ತರ ಮತ್ತು ಕಸದ ಆಳದ ನಡುವೆ ಸಕಾರಾತ್ಮಕ ಸಂಬಂಧವಿದೆ. ಎಲ್ಲಾ ಇತರ ಆವಾಸಸ್ಥಾನದ ಅಸ್ಥಿರಗಳು ಯಾವುದೇ ಪರಸ್ಪರ ಸಂಬಂಧವನ್ನು ತೋರಿಸಲಿಲ್ಲ.<ref name="Cox">{{Cite journal|last=Cox, M.P.G.|last2=Dickman, C.R.|last3=Cox, W.G.|title=Use of habitat by the black rat (''Rattus rattus'') at North Head, New South Wales: an observational and experimental study|journal=Austral Ecology|volume=25|issue=4|year=2000|doi=10.1046/j.1442-9993.2000.01050.x|pages=375–385}}</ref> ಈ ಜಾತಿಯ ಸಂಬಂಧಿ, ಕಂದು (ನಾರ್ವೆ) ಇಲಿ ಕಟ್ಟಡದ ನೆಲದ ಬಳಿ ಗೂಡುಕಟ್ಟಲು ಆದ್ಯತೆ ನೀಡುತ್ತದೆ. ಕಪ್ಪು ಇಲಿ ಮೇಲಿನ ಮಹಡಿಗಳು ಮತ್ತು ಛಾವಣಿಗೆ ಆದ್ಯತೆ ನೀಡುತ್ತದೆ. ಈ ಅಭ್ಯಾಸದಿಂದಾಗಿ ಅವುಗಳಿಗೆ ಸಾಮಾನ್ಯ ಹೆಸರು ಛಾವಣಿಯ ಇಲಿ ಎಂದು ನೀಡಲಾಗಿದೆ. === ಆಹಾರ ಹುಡುಕುವ ನಡವಳಿಕೆ === ಕಪ್ಪು ಇಲಿ ತನ್ನ ಆಹಾರದ ನಡವಳಿಕೆಯಲ್ಲಿ ನಮ್ಯತೆಯನ್ನು ಪ್ರದರ್ಶಿಸುತ್ತದೆ. ಇದು ಪರಭಕ್ಷಕ ಜಾತಿಯಾಗಿದೆ ಮತ್ತು ವಿವಿಧ ಸೂಕ್ಷ್ಮ ಆವಾಸಸ್ಥಾನಗಳಿಗೆ ಹೊಂದಿಕೊಳ್ಳುತ್ತದೆ. ಇದು ಲಿಂಗಗಳ ಒಳಗೆ ಮತ್ತು ನಡುವೆ ನಿಕಟ ಸಾಮೀಪ್ಯದಲ್ಲಿ ಹೆಚ್ಚಾಗಿ ಭೇಟಿಯಾಗುತ್ತದೆ ಮತ್ತು ಒಟ್ಟಿಗೆ ಮೇಯುತ್ತದೆ.<ref name="Dowding"/> ಇದು ಸೂರ್ಯಾಸ್ತದ ನಂತರ ಮೇವು ಹುಡುಕುತ್ತದೆ. ಆಹಾರವನ್ನು ತ್ವರಿತವಾಗಿ ತಿನ್ನಲು ಸಾಧ್ಯವಾಗದಿದ್ದರೆ, ಅದು ನಂತರದ ಸಮಯದಲ್ಲಿ ತಿನ್ನಲು ಸಾಗಿಸಲು ಮತ್ತು ಸಂಗ್ರಹಿಸಲು ಸ್ಥಳವನ್ನು ಹುಡುಕುತ್ತದೆ.<ref name="roof">{{Cite web|url=http://icwdm.org/handbook/rodents/RoofRats.asp|title=Roof Rats|last=Marsh, Rex E.|year=1994|website=Internet Center for Wildlife Damage Management|publisher=Prevention and Control of Wildlife Damage|archive-url=https://web.archive.org/web/20110521025949/http://icwdm.org/handbook/rodents/RoofRats.asp|archive-date=21 May 2011|access-date=22 April 2011}}</ref> ಇದು ವ್ಯಾಪಕ ಶ್ರೇಣಿಯ ಆಹಾರಗಳನ್ನು ತಿನ್ನುತ್ತದೆಯಾದರೂ, ಇದು ಹೆಚ್ಚು ಆಯ್ದ ಫೀಡರ್ ಆಗಿದೆ; ಆಹಾರಗಳ ನಿರ್ಬಂಧಿತ ಆಯ್ಕೆಯ ಪ್ರಾಬಲ್ಯ ಹೊಂದಿದೆ.<ref name="Clark">{{Cite journal|last=Clark, D. A.|title=Foraging behavior of vertebrate omnivore (''Rattus rattus''): Meal structure, sampling, and diet breadth|journal=Ecology|volume=63|issue=3|year=1982|doi=10.2307/1936797|pages=763–772|jstor=1936797}}</ref> ವೈವಿಧ್ಯಮಯ ಆಹಾರಗಳನ್ನು ನೀಡಿದಾಗ, ಅದು ಪ್ರತಿಯೊಂದರ ಸಣ್ಣ ಮಾದರಿಯನ್ನು ಮಾತ್ರ ತಿನ್ನುತ್ತದೆ. ಇದು ವರ್ಷಪೂರ್ತಿ ಇರುವ ಆಹಾರಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಅನುಮತಿಸುತ್ತದೆ. ಉದಾಹರಣೆಗೆ ಎಲೆಗಳು, ಹಾಗೆಯೇ ಕಾಲೋಚಿತ ಆಹಾರಗಳು, ಉದಾಹರಣೆಗೆ ಗಿಡಮೂಲಿಕೆಗಳು ಮತ್ತು ಕೀಟಗಳು. ಆಹಾರ ಸೇವನೆಯ ಮಾನದಂಡಗಳ ಮೇಲೆ ಕಾರ್ಯನಿರ್ವಹಿಸುವ ಈ ವಿಧಾನವು ಅಂತಿಮವಾಗಿ ಅದರ ಊಟದ ಅಂತಿಮ ಸಂಯೋಜನೆಯನ್ನು ನಿರ್ಧರಿಸುತ್ತದೆ. ಅಲ್ಲದೆ, ಒಂದು ಪ್ರದೇಶದಲ್ಲಿ ಲಭ್ಯವಿರುವ ಆಹಾರವನ್ನು ಮಾದರಿ ಮಾಡುವ ಮೂಲಕ, ಇದು ಡೈನಾಮಿಕ್ ಆಹಾರ ಪೂರೈಕೆಯನ್ನು ನಿರ್ವಹಿಸುತ್ತದೆ, ಅದರ ಪೋಷಕಾಂಶಗಳ ಸೇವನೆಯನ್ನು ಸಮತೋಲನಗೊಳಿಸುತ್ತದೆ ಮತ್ತು ದ್ವಿತೀಯಕ ಸಂಯುಕ್ತಗಳಿಂದ ಮಾದಕತೆಯನ್ನು ತಪ್ಪಿಸುತ್ತದೆ.<ref name="Clark" /> === ರೋಗಗಳು === ಕಪ್ಪು ಇಲಿಗಳು (ಅಥವಾ ಅವುಗಳ [[ಪರಜೀವಿಕೆ|ಎಕ್ಟೋಪರಾಸೈಟ್‌ಗಳು]] <ref>{{Cite journal|last=Hafidzi, M.N.|last2=Zakry, F.A.A.|last3=Saadiah, A.|year=2007|title=Ectoparasites of ''Rattus'' sp. from Petaling Jaya, Selangor, Malaysia|journal=Pertanika Journal of Tropical Agricultural Science|volume=30|issue=1|pages=11–16}}</ref> ) ಹಲವಾರು ರೋಗಕಾರಕಗಳನ್ನು ಒಯ್ಯಬಲ್ಲವು.<ref>{{Cite journal|last=Meerburg, B.G., Singleton, G.R., Kijlstra A.|title=Rodent-borne diseases and their risks for public health|journal=Crit Rev Microbiology|volume=35|issue=3|pages=221–270|year=2009|doi=10.1080/10408410902989837|pmid=19548807}}</ref> ಇವುಗಳಲ್ಲಿ ಬುಬೊನಿಕ್ ಪ್ಲೇಗ್ ( ಓರಿಯಂಟಲ್ ಇಲಿ ಚಿಗಟದ ಮೂಲಕ), ಟೈಫಸ್, ವೇಲ್ಸ್ ಕಾಯಿಲೆ, ಟೊಕ್ಸೊಪ್ಲಾಸ್ಮಾಸಿಸ್ ಮತ್ತು [[ಟ್ರಿಕಿನಿಯಾಸಿಸ್|ಟ್ರೈಕಿನೋಸಿಸ್]] ಅತ್ಯಂತ ಪ್ರಸಿದ್ಧವಾಗಿವೆ. ಕಂದು ಇಲಿಗಳಿಂದ ಕಪ್ಪು ಇಲಿಗಳ ಸ್ಥಳಾಂತರವು ಬ್ಲಾಕ್ ಡೆತ್‍ನ ಅವನತಿಗೆ ಕಾರಣವಾಯಿತು ಎಂದು ಊಹಿಸಲಾಗಿದೆ.<ref>Last, John M. [http://www.enotes.com/public-health-encyclopedia/black-death "Black Death"], ''Encyclopedia of Public Health'', [[eNotes]] website.</ref><ref>Barnes, Ethne (2007).</ref> ಆದಾಗ್ಯೂ, ಈ ಸಿದ್ಧಾಂತವನ್ನು ಅಸಮ್ಮತಿಸಲಾಗಿದೆ, ಏಕೆಂದರೆ ಈ ಸ್ಥಳಾಂತರಗಳ ದಿನಾಂಕಗಳು ಪ್ಲೇಗ್ ಏಕಾಏಕಿ ಹೆಚ್ಚಳ ಮತ್ತು ಇಳಿಕೆಗಳಿಗೆ ಹೊಂದಿಕೆಯಾಗುವುದಿಲ್ಲ.<ref>Bollet, Alfred J. (2004).</ref><ref>Carrick, Tracy Hamler; Carrick, Nancy and Finsen, Lawrence (1997).</ref><ref>Hays, J. N. (2005).</ref> ರೋಗಗಳ ಪ್ರಸರಣಕ್ಕೆ ಇಲಿಗಳು ಅತ್ಯುತ್ತಮ ವಾಹಕಗಳಾಗಿ ಕಾರ್ಯನಿರ್ವಹಿಸುತ್ತವೆ ಏಕೆಂದರೆ ಅವುಗಳು ತಮ್ಮ ವ್ಯವಸ್ಥೆಗಳಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಸಾಗಿಸಬಲ್ಲವು. ಹಲವಾರು ಬ್ಯಾಕ್ಟೀರಿಯಾದ ಕಾಯಿಲೆಗಳು ಇಲಿಗಳಿಗೆ ಸಾಮಾನ್ಯವಾಗಿದೆ ಮತ್ತು ಇವುಗಳಲ್ಲಿ ''ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ'', ಕೊರಿನೆಬ್ಯಾಕ್ಟೀರಿಯಂ ಕುತ್ಶೇರಿ, ''ಬ್ಯಾಸಿಲಸ್'' ''ಪಿಲಿಫಾರ್ಮಿಸ್'', ''ಪಾಶ್ಚರೆಲ್ಲಾ'' ನ್ಯೂಮೋಟ್ರೋಪಿಕಾ ಮತ್ತು ಸ್ಟ್ರೆಪ್ಟೋಬಾಸಿಲಸ್ ''ಮೊನಿಲಿಫಾರ್ಮಿಸ್ ಸೇರಿವೆ''. ಈ ಎಲ್ಲಾ ಬ್ಯಾಕ್ಟೀರಿಯಾಗಳು ಮಾನವರಲ್ಲಿ ರೋಗವನ್ನು ಉಂಟುಮಾಡುವ ಏಜೆಂಟ್ಗಳಾಗಿವೆ. ಕೆಲವು ಸಂದರ್ಭಗಳಲ್ಲಿ, ಈ ರೋಗಗಳು ಗುಣಪಡಿಸಲಾಗುವುದಿಲ್ಲ.<ref name="bacterial">{{Cite web|url=http://netvet.wustl.edu/species/rats/ratbact.txt|title=Rat Bacterial Diseases|last=Boschert, Ken|date=27 March 1991|website=Net Vet and the Electronic Zoo|archive-url=https://web.archive.org/web/19961018162831/http://netvet.wustl.edu/species/rats/ratbact.txt|archive-date=18 October 1996|access-date=22 April 2011}}</ref> === ಪರಭಕ್ಷಕಗಳು === ಕಪ್ಪು ಇಲಿಗಳು ದೇಶೀಯ ಬೆಕ್ಕುಗಳು ಮತ್ತು ಗೂಬೆಗಳಿಂದ ಬೇಟೆಯಾಡಲ್ಪಡುತ್ತವೆ. ಕಡಿಮೆ ನಗರ ಪ್ರದೇಶಗಳಲ್ಲಿ, ಇಲಿಗಳು ವೀಸೆಲ್‌ಗಳು, ನರಿಗಳು ಮತ್ತು ಕೊಯೊಟ್‌ಗಳ ಬೇಟೆಯಾಗುತ್ತವೆ. ಈ ಪರಭಕ್ಷಕಗಳು ಕಪ್ಪು ಇಲಿಗಳ ಸಂಖ್ಯೆಯ ನಿಯಂತ್ರಣದ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ ಏಕೆಂದರೆ ಕಪ್ಪು ಇಲಿಗಳು ಚುರುಕುಬುದ್ಧಿಯ ಮತ್ತು ವೇಗದ ಆರೋಹಿಗಳಾಗಿವೆ. ಚುರುಕುತನದ ಜೊತೆಗೆ, ಕಪ್ಪು ಇಲಿ ಅಪಾಯವನ್ನು ಪತ್ತೆಹಚ್ಚಲು ಮತ್ತು ಸಸ್ತನಿ ಮತ್ತು ಏವಿಯನ್ ಪರಭಕ್ಷಕಗಳಿಂದ ತ್ವರಿತವಾಗಿ ತಪ್ಪಿಸಿಕೊಳ್ಳಲು ತನ್ನ ಶ್ರವಣದ ತೀಕ್ಷ್ಣ ಪ್ರಜ್ಞೆಯನ್ನು ಸಹ ಬಳಸುತ್ತದೆ.<ref name="roof"/> == ಆಕ್ರಮಣ == === ಉಂಟಾದ ಹಾನಿ === ನ್ಯೂಜಿಲೆಂಡ್‌ನ ಉತ್ತರ ದ್ವೀಪಗಳಲ್ಲಿ ''ರಾಟಸ್ ರಾಟಸ್'' ಅನ್ನು ಪರಿಚಯಿಸಲಾಯಿತು. ಇದು ದ್ವೀಪಗಳ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಆರ್. ''ರಾಟಸ್'' ಅನ್ನು ನಿರ್ಮೂಲನೆ ಮಾಡಿದ ನಂತರವೂ, ನಕಾರಾತ್ಮಕ ಪರಿಣಾಮಗಳು ಹಿಮ್ಮುಖವಾಗಲು ದಶಕಗಳನ್ನು ತೆಗೆದುಕೊಳ್ಳಬಹುದು. ಈ ಸೀಬರ್ಡ್ಸ್ ಮತ್ತು ಸೀಬರ್ಡ್ ಮೊಟ್ಟೆಗಳನ್ನು ಸೇವಿಸಿದಾಗ, ಈ ಇಲಿಗಳು ಮಣ್ಣಿನ ಪಿಎಚ್ ಅನ್ನು ಕಡಿಮೆ ಮಾಡುತ್ತದೆ. ಇದು ಮಣ್ಣಿನಲ್ಲಿ ಪೋಷಕಾಂಶಗಳ ಲಭ್ಯತೆಯನ್ನು ಕಡಿಮೆ ಮಾಡುವ ಮೂಲಕ ಸಸ್ಯ ಪ್ರಭೇದಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ ಬೀಜ ಮೊಳಕೆಯೊಡೆಯುವ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಹಾಫ್ಮನ್ ಮತ್ತು ಇತರರು ನಡೆಸಿದ ಸಂಶೋಧನೆಯು ಆರ್''. ರಾಟಸ್‌ನಿಂದ'' ನೇರವಾಗಿ ಬೇಟೆಯಾಡುವ ೧೬ ಸ್ಥಳೀಯ ಸಸ್ಯ ಪ್ರಭೇದಗಳ ಮೇಲೆ ದೊಡ್ಡ ಪರಿಣಾಮವನ್ನು ಸೂಚಿಸುತ್ತದೆ. ಈ ಸಸ್ಯಗಳು ಕಪ್ಪು ಇಲಿಗಳ ಉಪಸ್ಥಿತಿಯಲ್ಲಿ ಮೊಳಕೆಯೊಡೆಯುವಿಕೆ ಮತ್ತು ಬೆಳವಣಿಗೆಯಲ್ಲಿ ನಕಾರಾತ್ಮಕ ಪರಸ್ಪರ ಸಂಬಂಧವನ್ನು ಪ್ರದರ್ಶಿಸುತ್ತವೆ.<ref name="Grant-Hoffman">{{Cite journal|last=Grant-Hoffman, MN|last2=Mulder, CP|last3=Belingham, PJ|title=Invasive Rats Alter Woody Seedling Composition on Seabird-dominated Islands in New Zealand|journal=Oecologia|volume=163|issue=2|year=2009|doi=10.1007/s00442-009-1523-6|issn=1442-9993|pmid=20033216|pages=449–60}}</ref> ಇಲಿಗಳು ಕಾಡಿನ ಆವಾಸಸ್ಥಾನಗಳಲ್ಲಿ ಮೇವು ಬಯಸುತ್ತವೆ. ಒಗಸಾವರ ದ್ವೀಪಗಳಲ್ಲಿ, ಅವುಗಳು ಸ್ಥಳೀಯ ಬಸವನ ಹುಳು ಬೇಟೆಯಾಡುತ್ತವೆ. ಈ ದ್ವೀಪಗಳ ಎಲೆಗಳ ಕಸದಲ್ಲಿ ವಾಸಿಸುವ ''ಬಸವನ ಹುಳುಗಳು ರಾಟಸ್ ರಾಟಸ್‌ನ'' ಪರಿಚಯದ ನಂತರ ಗಮನಾರ್ಹ ಕುಸಿತವನ್ನು ತೋರಿಸಿವೆ. ಕಪ್ಪು ಇಲಿ ದೊಡ್ಡ ಚಿಪ್ಪುಗಳನ್ನು ಹೊಂದಿರುವ ಬಸವನ ಹುಳುಗಳಿಗೆ ಆದ್ಯತೆಯನ್ನು ತೋರಿಸುತ್ತದೆ (೧೦ ಕ್ಕಿಂತ ಹೆಚ್ಚು&nbsp;ಮಿಮೀ), ಮತ್ತು ಇದು ದೊಡ್ಡ ಚಿಪ್ಪುಗಳನ್ನು ಹೊಂದಿರುವ ಬಸವನ ಹುಳುಗಳ ದೊಡ್ಡ ಕುಸಿತಕ್ಕೆ ಕಾರಣವಾಯಿತು. ಬೇಟೆಯ ಆಶ್ರಯಗಳ ಕೊರತೆಯು ಇಲಿಗಳಿಂದ ತಪ್ಪಿಸಲು ಬಸವನ ಹುಳುವಿಗೆ ಹೆಚ್ಚು ಕಷ್ಟಕರವಾಯಿತು.<ref name="Chiba">{{Cite journal|last=Chiba, S.|title=Invasive Rats Alter Assemblage Characteristics of Land Snails in the Ogasawara Islands|journal=Biological Conservation|volume=143|issue=6|year=2010|doi=10.1016/j.biocon.2010.03.040|pages=1558–63}}</ref> === ಸಂಕೀರ್ಣ ಕೀಟ === ಕಪ್ಪು ಇಲಿ ಒಂದು ಸಂಕೀರ್ಣ ಕೀಟವಾಗಿದ್ದು, ಪರಿಸರವನ್ನು ಹಾನಿಕಾರಕ ಮತ್ತು ಪ್ರಯೋಜನಕಾರಿ ರೀತಿಯಲ್ಲಿ ಪ್ರಭಾವಿಸುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ, ಕಪ್ಪು ಇಲಿಯನ್ನು ಹೊಸ ಪ್ರದೇಶಕ್ಕೆ ಪರಿಚಯಿಸಿದ ನಂತರ, ಕೆಲವು ಸ್ಥಳೀಯ ಜಾತಿಗಳ ಸಂಖ್ಯೆಯ ಗಾತ್ರವು ಕುಸಿದಿದೆ ಅಥವಾ ಅಳಿವಿನಂಚಿನಲ್ಲಿದೆ. ಏಕೆಂದರೆ ಕಪ್ಪು ಇಲಿಯು ವಿಶಾಲವಾದ ಆಹಾರದ ಗೂಡು ಮತ್ತು ಸಂಕೀರ್ಣ ಆವಾಸಸ್ಥಾನಗಳಿಗೆ ಆದ್ಯತೆ ನೀಡುತ್ತದೆ. ಇದು ಸಣ್ಣ ಪ್ರಾಣಿಗಳ ನಡುವೆ ಸಂಪನ್ಮೂಲಗಳಿಗಾಗಿ ಪ್ರಬಲ ಸ್ಪರ್ಧೆಯನ್ನು ಉಂಟುಮಾಡುತ್ತದೆ. ಇದು ಮಡಗಾಸ್ಕರ್, ಗ್ಯಾಲಪಗೋಸ್ ಮತ್ತು ಫ್ಲೋರಿಡಾ ಕೀಸ್‌ನಲ್ಲಿನ ಅನೇಕ ಸ್ಥಳೀಯ ಜಾತಿಗಳನ್ನು ಕಪ್ಪು ಇಲಿ ಸಂಪೂರ್ಣವಾಗಿ ಸ್ಥಳಾಂತರಿಸಲು ಕಾರಣವಾಗಿದೆ. ಸ್ಟೋಕ್ಸ್ ''ಮತ್ತು ಇತರರು ನಡೆಸಿದ ಅಧ್ಯಯನದಲ್ಲಿ,'' ಆಸ್ಟ್ರೇಲಿಯಾದ ಸ್ಥಳೀಯ ಬುಷ್ ಇಲಿಗಳಿಗೆ ಸೂಕ್ತವಾದ ಆವಾಸಸ್ಥಾನಗಳು, ಸಾಮಾನ್ಯವಾಗಿ ಕಪ್ಪು ಇಲಿಯಿಂದ ಆಕ್ರಮಣಕ್ಕೊಳಗಾಗುತ್ತದೆ ಮತ್ತು ಅಂತಿಮವಾಗಿ ಕಪ್ಪು ಇಲಿಯಿಂದ ಮಾತ್ರ ಆಕ್ರಮಿಸಲ್ಪಡುತ್ತದೆ. ಈ ಎರಡು ಇಲಿ ಜಾತಿಗಳ ಸಮೃದ್ಧಿಯನ್ನು ವಿಭಿನ್ನ [[ಆವಾಸಸ್ಥಾನ|ಸೂಕ್ಷ್ಮ-ಆವಾಸಸ್ಥಾನಗಳಲ್ಲಿ]] ಹೋಲಿಸಿದಾಗ, ಎರಡೂ ಸೂಕ್ಷ್ಮ-ಆವಾಸಸ್ಥಾನದ ಅಡಚಣೆಗಳಿಂದ ಪ್ರಭಾವಿತವಾಗಿವೆ ಎಂದು ಕಂಡುಬಂದಿದೆ. ಆದರೆ ಕಪ್ಪು ಇಲಿ ಹೆಚ್ಚಿನ ಅಡಚಣೆಯ ಪ್ರದೇಶಗಳಲ್ಲಿ ಹೆಚ್ಚು ಹೇರಳವಾಗಿತ್ತು; ಇದು ಉತ್ತಮ ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ ಎಂದು ಸೂಚಿಸುತ್ತದೆ.<ref name="Vernes">{{Cite journal|last=Vernes, K|last2=Mcgrath, K|title=Are Introduced Black Rats (''Rattus rattus'') a Functional Replacement for Mycophagous Native Rodents in Fragmented Forests?|journal=Fungal Ecology|volume=2|issue=3|year=2009|doi=10.1016/j.funeco.2009.03.001|pages=145–48}}</ref> ಸ್ಥಳೀಯ ಜಾತಿಗಳನ್ನು ಸ್ಥಳಾಂತರಿಸುವ ಕಪ್ಪು ಇಲಿಯ ಪ್ರವೃತ್ತಿಯ ಹೊರತಾಗಿಯೂ, ಇದು ಜಾತಿಗಳ ಜನಸಂಖ್ಯೆಯನ್ನು ಹೆಚ್ಚಿಸಲು ಮತ್ತು ಜಾತಿಗಳ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬುಷ್ ಇಲಿ, ಟ್ರಫಲ್ಸ್ ಬೀಜಕಗಳ ಪ್ರಸರಣಕ್ಕೆ ಸಾಮಾನ್ಯ ವೆಕ್ಟರ್, ಆಸ್ಟ್ರೇಲಿಯಾದ ಅನೇಕ ಸೂಕ್ಷ್ಮ ಆವಾಸಸ್ಥಾನಗಳಿಂದ ನಿರ್ನಾಮವಾಗಿದೆ. ವಾಹಕದ ಅನುಪಸ್ಥಿತಿಯಲ್ಲಿ, ಟ್ರಫಲ್ ಜಾತಿಗಳ ವೈವಿಧ್ಯತೆಯು ಕುಸಿಯುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿನ ಒಂದು ಅಧ್ಯಯನದಲ್ಲಿ, ಬುಷ್ ಇಲಿಯು ಟ್ರಫಲ್ ಜಾತಿಯ ವೈವಿಧ್ಯತೆಯನ್ನು ಬಳಸುತ್ತದೆಯಾದರೂ, ಕಪ್ಪು ಇಲಿಯು ಸ್ಥಳೀಯರಂತೆ ವೈವಿಧ್ಯಮಯ ಶಿಲೀಂಧ್ರಗಳನ್ನು ಸೇವಿಸುತ್ತದೆ ಮತ್ತು ಬೀಜಕ ಪ್ರಸರಣಕ್ಕೆ ಪರಿಣಾಮಕಾರಿ ವಾಹಕವಾಗಿದೆ ಎಂದು ಕಂಡುಬಂದಿದೆ. ಈ ಹಿಂದೆ ಬುಷ್ ಇಲಿಗಳು ವಾಸಿಸುತ್ತಿದ್ದ ಅನೇಕ ಸೂಕ್ಷ್ಮ ಆವಾಸಸ್ಥಾನಗಳನ್ನು ಕಪ್ಪು ಇಲಿ ಈಗ ಆಕ್ರಮಿಸಿಕೊಂಡಿರುವುದರಿಂದ, ಶಿಲೀಂಧ್ರಗಳ ಬೀಜಕಗಳ ಪ್ರಸರಣದಲ್ಲಿ ಕಪ್ಪು ಇಲಿ ಪ್ರಮುಖ ಪರಿಸರ ಪಾತ್ರವನ್ನು ವಹಿಸುತ್ತದೆ. ಆಸ್ಟ್ರೇಲಿಯಾದಲ್ಲಿ ಕಪ್ಪು ಇಲಿಗಳ ಸಂಖ್ಯೆಯನ್ನು ನಿರ್ಮೂಲನೆ ಮಾಡುವ ಮೂಲಕ, ಶಿಲೀಂಧ್ರಗಳ ವೈವಿಧ್ಯತೆಯು ಕ್ಷೀಣಿಸುತ್ತದೆ, ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ.<ref name="Vernes"/> === ನಿಯಂತ್ರಣ ವಿಧಾನಗಳು === ನ್ಯೂಜಿಲೆಂಡ್‌ನಲ್ಲಿ ಸ್ಥಳೀಯ ಜಾತಿಗಳಾದ ಕೊಕಾಕೊ ಮತ್ತು ಮೊಹುವಾವನ್ನು ಸಂರಕ್ಷಿಸುವ ಸಲುವಾಗಿ ಆಕ್ರಮಣಕಾರಿ ಪರಭಕ್ಷಕಗಳ ಸ್ಥಿರ ಮಟ್ಟವನ್ನು ಕಾಪಾಡಿಕೊಳ್ಳಲು ದೊಡ್ಡ ಪ್ರಮಾಣದ ಇಲಿ ನಿಯಂತ್ರಣ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.<ref name="Pryde">{{Cite journal|last=Pryde, M|last2=Dilks, P|last3=Fraser, Ian|title=The home range of ship rats (''Rattus rattus'') in beech forest in the Eglinton Valley, Fiordland, New Zealand: a pilot study|journal=New Zealand Journal of Zoology|volume=32|issue=3|year=2005|doi=10.1080/03014223.2005.9518406|pages=139–42}}</ref> ಪಿಂಡೋನ್ ಮತ್ತು ೧೦೮೦ ( ಸೋಡಿಯಂ ಫ್ಲೋರೋಅಸೆಟೇಟ್ ) ನಂತಹ ಕೀಟನಾಶಕಗಳನ್ನು ಸಾಮಾನ್ಯವಾಗಿ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸ್ಪ್ರೇ ಮೂಲಕ ಆಕ್ರಮಣಕಾರಿ ಇಲಿ ಸಂಖ್ಯೆಯಿಂದ ಮುತ್ತಿಕೊಂಡಿರುವ ದ್ವೀಪಗಳಲ್ಲಿ ಸಾಮೂಹಿಕ ನಿಯಂತ್ರಣದ ವಿಧಾನವಾಗಿ ವಿತರಿಸಲಾಗುತ್ತದೆ. ಪ್ರಯೋಗಾತ್ಮಕ ಮತ್ತು ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ಇಲಿಗಳನ್ನು ಕೊಲ್ಲಲು ಮತ್ತು ಗುರುತಿಸಲು ಬ್ರೋಡಿಫಾಕಮ್‌ನಂತಹ ಬೆಟ್ ಅನ್ನು ಬಣ್ಣಗಳೊಂದಿಗೆ (ಪಕ್ಷಿಗಳನ್ನು ಬೈಟ್‌ಗಳನ್ನು ತಿನ್ನುವುದನ್ನು ತಡೆಯಲು ಬಳಸಲಾಗುತ್ತದೆ) ಬಳಸಲಾಗುತ್ತದೆ. ಇಲಿಗಳನ್ನು ಪತ್ತೆಹಚ್ಚಲು ಮತ್ತೊಂದು ವಿಧಾನವೆಂದರೆ ತಂತಿಯ ಕೇಜ್ ಟ್ರ್ಯಾಪ್‌ಗಳ ಬಳಕೆ. ರೋಲ್ಡ್ ಓಟ್ಸ್ ಮತ್ತು ಕಡಲೆಕಾಯಿ ಬೆಣ್ಣೆಯಂತಹ ಬೆಟ್ ಜೊತೆಗೆ ಬಳಸಲಾಗುವ ಮಾರ್ಕ್-ರೀಕ್ಯಾಪ್ಚರ್ ಮತ್ತು ರೇಡಿಯೋ-ಟ್ರ್ಯಾಕಿಂಗ್‌ನಂತಹ ವಿಧಾನಗಳ ಮೂಲಕ ಇಲಿಗಳ ಸಂಖ್ಯೆ ನಿರ್ಧರಿಸಲಾಗುತ್ತದೆ ಮತ್ತು ಇಲಿಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ.<ref name="Dowding"/> ಟ್ರ್ಯಾಕಿಂಗ್ ಸುರಂಗಗಳು (ಶಾಯಿಯ ಕಾರ್ಡ್ ಹೊಂದಿರುವ ಕೋರ್‌ಫ್ಲೂಟ್ ಸುರಂಗಗಳು) ಹಾಗೆಯೇ ಕಡಲೆಕಾಯಿ ಬೆಣ್ಣೆಯನ್ನು ಹೊಂದಿರುವ ಚೆವ್-ಕಾರ್ಡ್‌ಗಳು ಸಾಮಾನ್ಯವಾಗಿ ಬಳಸುವ ಮೇಲ್ವಿಚಾರಣಾ ಸಾಧನಗಳಾಗಿವೆ.<ref>{{Cite journal|last=Jackson|first=Michael|last2=Hartley|first2=Stephen|last3=Linklater|first3=Wayne|date=2016-06-01|title=Better food-based baits and lures for invasive rats Rattus spp. and the brushtail possum Trichosurus vulpecula: a bioassay on wild, free-ranging animals|journal=Journal of Pest Science|language=en|volume=89|issue=2|pages=479–488|doi=10.1007/s10340-015-0693-8|issn=1612-4766}}</ref> ವಿಷ ನಿಯಂತ್ರಣ ವಿಧಾನಗಳು ಇಲಿ ಜನಸಂಖ್ಯೆಯನ್ನು ಅಪಾಯವಿಲ್ಲದ ಗಾತ್ರಗಳಿಗೆ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಆದರೆ ಇಲಿ ಜನಸಂಖ್ಯೆಯು ತಿಂಗಳೊಳಗೆ ಸಾಮಾನ್ಯ ಗಾತ್ರಕ್ಕೆ ಮರಳುತ್ತದೆ. ಅವುಗಳ ಹೆಚ್ಚು ಹೊಂದಿಕೊಳ್ಳುವ ಆಹಾರದ ನಡವಳಿಕೆ ಮತ್ತು ವೇಗದ ಸಂತಾನೋತ್ಪತ್ತಿಯ ಜೊತೆಗೆ, ಅವುಗಳ ಮರುಕಳಿಸುವಿಕೆಯ ನಿಖರವಾದ ಕಾರ್ಯವಿಧಾನಗಳು ಅಸ್ಪಷ್ಟವಾಗಿದೆ ಮತ್ತು ಇನ್ನೂ ಅಧ್ಯಯನ ಮಾಡಲಾಗುತ್ತಿದೆ.<ref name="Innes">{{Cite journal|last=Innes, J|last2=Warburton, B|last3=Williams, D|title=Large-Scale Poisoning of Ship Rats (''Rattus rattus'') in Indigenous Forests of the North Island, New Zealand|journal=New Zealand Journal of Ecology|volume=19|issue=1|year=1995|url=http://www.nzes.org.nz/nzje/free_issues/NZJEcol19_1_5.pdf|pages=5–17|display-authors=etal|access-date=2022-08-28|archive-date=2011-09-27|archive-url=https://web.archive.org/web/20110927230417/http://www.nzes.org.nz/nzje/free_issues/NZJEcol19_1_5.pdf|url-status=dead}}</ref> ೨೦೧೦ ರಲ್ಲಿ, ಸೊಸೈಡಾಡ್ ಒರ್ನಿಟೋಲೊಜಿಕಾ ಪೋರ್ಟೊರಿಕ್ವೆನಾ (ಪೋರ್ಟೊ ರಿಕನ್ ಬರ್ಡ್ ಸೊಸೈಟಿ) ಮತ್ತು ಪೊನ್ಸ್ ಯಾಚ್ಟ್ ಮತ್ತು ಫಿಶಿಂಗ್ ಕ್ಲಬ್ ಪೊನ್ಸ್ ಪುರಸಭೆಯಿಂದ ಇಸ್ಲಾ ರಾಟೋನ್ಸ್ (ಮೈಸ್ ಐಲ್ಯಾಂಡ್) ಮತ್ತು ಇಸ್ಲಾ ಕಾರ್ಡೋನಾ (ಕಾರ್ಡೋನಾ ಐಲ್ಯಾಂಡ್) ದ್ವೀಪಗಳಿಂದ ಕಪ್ಪು ಇಲಿಯನ್ನು ನಿರ್ಮೂಲನೆ ಮಾಡಲು ಅಭಿಯಾನವನ್ನು ಪ್ರಾರಂಭಿಸಿತು.<ref>Wege, David (4 August 2010) [http://www.birdlife.org/community/2010/08/restauran-habitat-del-lagartijo-del-seco-anolis-cooki-en-la-isla-de-cardona-y-cayo-ratones/ Restauran hábitat del lagartijo del seco Anolis cooki en la Isla de Cardona y Cayo Ratones] {{Webarchive|url=https://web.archive.org/web/20130928160029/http://www.birdlife.org/community/2010/08/restauran-habitat-del-lagartijo-del-seco-anolis-cooki-en-la-isla-de-cardona-y-cayo-ratones/ |date=28 ಸೆಪ್ಟೆಂಬರ್ 2013 }}. birdlife.org.</ref> == ಸಂಖ್ಯೆಯಲ್ಲಿ ಕುಸಿತ == ಗ್ರೇಟ್ ಬ್ರಿಟನ್‌ನಲ್ಲಿ ''ರಾಟಸ್ ರಾಟಸ್'' ಸಂಖ್ಯೆಯು ಸಾಮಾನ್ಯವಾಗಿತ್ತು, ಆದರೆ ೧೮ ನೇ ಶತಮಾನದಲ್ಲಿ ಕಂದು ಇಲಿಯನ್ನು ಪರಿಚಯಿಸಿದ ನಂತರ ಕ್ಷೀಣಿಸಲು ಪ್ರಾರಂಭಿಸಿತು. ೧೯ ನೇ ಶತಮಾನದ ಅಂತ್ಯದವರೆಗೆ ಬಂದರುಗಳು ಮತ್ತು ಪ್ರಮುಖ ನಗರಗಳಲ್ಲಿ ಆರ್''. ರಾಟಸ್'' ಜನಸಂಖ್ಯೆಯು ಸಾಮಾನ್ಯವಾಗಿತ್ತು, ಆದರೆ ದಂಶಕಗಳ ನಿಯಂತ್ರಣ ಮತ್ತು ನೈರ್ಮಲ್ಯ ಕ್ರಮಗಳಿಂದಾಗಿ ಕಡಿಮೆಯಾಗಿದೆ. ಸ್ಕಾಟ್ಲೆಂಡ್‌ನ ಔಟರ್ ಹೆಬ್ರೈಡ್ಸ್‌ನಲ್ಲಿರುವ ಶಿಯಾಂಟ್ ದ್ವೀಪಗಳನ್ನು ಬ್ರಿಟನ್‌ನಲ್ಲಿ ಉಳಿದಿರುವ ''ಆರ್. ರಾಟಸ್‌ನ'' ಕೊನೆಯ ಕಾಡು ಜನಸಂಖ್ಯೆ ಎಂದು ಉಲ್ಲೇಖಿಸಲಾಗುತ್ತದೆ. ಆದರೆ ಇತರ ದ್ವೀಪಗಳಲ್ಲಿ ಮತ್ತು ಬ್ರಿಟಿಷ್ ಮುಖ್ಯ ಭೂಭಾಗದ ಸ್ಥಳೀಯ ಪ್ರದೇಶಗಳಲ್ಲಿ ಇವುಗಳ ಸಂಖ್ಯೆಯು ಉಳಿದುಕೊಂಡಿದೆ ಎಂದು ಪುರಾವೆಗಳು ತೋರಿಸುತ್ತವೆ.<ref name=":0">{{Cite web|url=http://www.rspb.org.uk/joinandhelp/donations/campaigns/shiantisles/work/index.aspx|title=The RSPB: Shiant Isles Seabird Recovery Project|website=www.rspb.org.uk|access-date=2016-08-11}}</ref><ref>{{Cite web|url=https://www.scotsman.com/heritage-and-retro/heritage/revealed-historic-scottish-island-home-black-rats-2463871|title=Revealed: Historic Scottish island home to black rats}}</ref> ಇತ್ತೀಚಿನ ರಾಷ್ಟ್ರೀಯ ಜೀವವೈವಿಧ್ಯ ನೆಟ್‌ವರ್ಕ್ ದತ್ತಾಂಶವು ಯುಕೆಯ ಸುತ್ತ, ವಿಶೇಷವಾಗಿ ಬಂದರುಗಳು ಮತ್ತು ಬಂದರು ಪಟ್ಟಣಗಳಲ್ಲಿ ಇವುಗಳ ಅಸ್ತಿತ್ವವನ್ನು ತೋರಿಸುತ್ತದೆ.<ref>{{Cite web|url=https://data.nbn.org.uk/Taxa/NHMSYS0000080213|title=NBN Gateway – Taxon|website=data.nbn.org.uk|access-date=2016-08-11|archive-date=2016-08-20|archive-url=https://web.archive.org/web/20160820204401/https://data.nbn.org.uk/Taxa/NHMSYS0000080213|url-status=dead}}</ref> ಇದನ್ನು ಲಂಡನ್ ಮತ್ತು ಲಿವರ್‌ಪೂಲ್‌ನ ಉಪಾಖ್ಯಾನ ದಾಖಲೆಗಳು ಬೆಂಬಲಿಸುತ್ತವೆ. ಚಳಿಗಾಲದ ೨೦೧೫ ರ ಹೊತ್ತಿಗೆ, ದ್ವೀಪಗಳಲ್ಲಿನ ''ರಾಟಸ್ ರಾಟಸ್'' ಜನಸಂಖ್ಯೆಯನ್ನು ನಿರ್ಮೂಲನೆ ಮಾಡಲು ಶಿಯಾಂಟ್ ಐಲ್ಸ್ ರಿಕವರಿ ಪ್ರಾಜೆಕ್ಟ್ (ಆರ್‍ಎಸ್‍ಪಿ‍ಬಿ ಮತ್ತು ಸ್ಕಾಟಿಷ್ ನ್ಯಾಚುರಲ್ ಹೆರಿಟೇಜ್ ನಡುವಿನ ಜಂಟಿ ಉಪಕ್ರಮ) ನಡೆಯುತ್ತಿದೆ.<ref name=":0"/> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] j89z64qlo896aybch0ocd8tk1b974g0 ಒಲವಿನ ನಿಲ್ದಾಣ 0 146256 1372433 1340093 2026-04-29T19:18:59Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372433 wikitext text/x-wiki {{Infobox television | image = | image_size = | image_alt = | caption = | genre = [[ನಾಟಕ]] | creator = | developer = | writer = | director = ರಮೇಶ್ ಇಂದಿರಾ | creative_director = | presenter = | starring = {{plainlist| *ಅಮಿತ ಕುಲಾಲ್ *ಅಕ್ಷಯ್ ನಾಯಕ್ }} | voices = | narrated = | open_theme = | end_theme = | composer = | country = ಭಾರತ | language = ಕನ್ನಡ | num_seasons = | num_episodes = 74 <!-- as of 4 August 2022--><!-- Do not uncomment the preceding text. This field is for a number only and the date should not be visible. --> | list_episodes = | executive_producer = | producer = ಶ್ರುತಿ ನಾಯ್ಡು | location = | cinematography = | editor = | camera = [[ಬಹು-ಕ್ಯಾಮೆರಾ]] | runtime = 22 ನಿಮಿಷಗಳು | company = ಕಲರ್ಸ್ ಕನ್ನಡ | distributor = [[ವಯಾಕಾಮ್ 18]] | network = [[ಕಲರ್ಸ್ ಕನ್ನಡ]] | picture_format = | audio_format = [[ಡಾಲ್ಬಿ ಡಿಜಿಟಲ್]] | released = | first_aired = {{Start date|2022|07|12|df=yes}} | last_aired = ಪ್ರಸ್ತುತ | preceded_by = | followed_by = | related = }} '''''ಒಲವಿನ ನಿಲ್ದಾಣ''''' ಒಂದು [[ಕನ್ನಡ]] ಭಾಷೆಯಲ್ಲಿನ ಭಾರತೀಯ ದೂರದರ್ಶನ ನಾಟಕವಾಗಿದ್ದು, ಇದು 12 ಜುಲೈ 2022 <ref>{{Cite news|url=https://kannada.asianetnews.com/video/tv-talk/director-ramesh-indira-speaks-at-olavina-nildana-premiere-show-vcs-reup41|title=ಮಲೆನಾಡ ಹುಡುಗಿ ಬೆಂಗಳೂರು ಹುಡುಗ ಪ್ರೀತಿ ತೋರಿಸಲು ಮುಂದಾದ ರಮೇಶ್ ಇಂದಿರಾ!|work=Asianet News Network Pvt Ltd|access-date=12 July 2022|language=kn}}</ref> [[ಕಲರ್ಸ್ ಕನ್ನಡ]] ವಾಹಿನಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಅಮೀತಾ ಸದಾಶಿವ ಕುಲಾಲ್ ಮತ್ತು ಅಕ್ಷಯ್ ನಾಯಕ್ ನಟಿಸಿದ್ದಾರೆ ಮತ್ತು ಶ್ರುತಿ ನಾಯ್ಡು ನಿರ್ಮಿಸಿದ್ದಾರೆ. <ref>{{Cite news|url=https://kannada.news18.com/news/entertainment/new-serial-olavina-nildana-lunching-event-ssd-792950.html|title=Olavina Nildana: ಮಲೆನಾಡಿನ ಮಧುರ ಪ್ರೇಮಕಥೆ, ಶೀಘ್ರದಲ್ಲಿ ಬರ್ತಿದೆ ಒಲವಿನ ನಿಲ್ದಾಣ!|date=2 July 2022|work=News18 Kannada|access-date=12 July 2022|language=kn}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಕಥಾವಸ್ತು == ಒಲವಿನ ನಿಲ್ಡಾನಾ ಪ್ರಸ್ತುತ-ಪೀಳಿಗೆಯ ಯುವಕರ ಮದುವೆಯ ಬಗೆಗಿನ ವಿಧಾನದ ಕುರಿತು ವ್ಯವಹರಿಸುತ್ತದೆ. ವಿವಾಹ ಸಂಸ್ಥೆಯ ಬಗ್ಗೆ ಯುವಕರು ಹೇಗೆ ಯೋಚಿಸುತ್ತಾರೆ ಎಂಬುದನ್ನು ಇದು ಪರಿಶೀಲಿಸುತ್ತದೆ. ದಂಪತಿಗಳ ಜೀವನದಲ್ಲಿ ಕುಟುಂಬಗಳ ಒಳಗೊಳ್ಳುವಿಕೆಗೆ ಸಂಬಂಧಿಸಿದಂತೆ ಯುವಕರ ಮನಸ್ಥಿತಿಯು ವರ್ಷಗಳಲ್ಲಿ ಹೇಗೆ ಬದಲಾಗಿದೆ ಎಂಬುದನ್ನು ಧಾರಾವಾಹಿ ಎತ್ತಿ ತೋರಿಸುತ್ತದೆ. <ref>{{Cite news|url=https://timesofindia.indiatimes.com/tv/news/kannada/watch-new-show-olavina-nildana-from-monday/articleshow/92765293.cms|title=Watch new soap opera Olavina Nildana from Monday - Times of India|work=The Times of India|access-date=12 July 2022|language=en}}</ref> == ಕಲಾವಿದರು == === ಮುಖ್ಯ === === ಉಳಿದ === * ರಾಜಶೇಖರ ಹೊಸಹಳ್ಳಿಯಾಗಿ [[ಅಶೋಕ್]] : ತಾರಿಣಿ ತಾತ; ಪಾಲಾಕ್ಷ ಮತ್ತು ಉಮಾ ತಂದೆ * ಪಾಲಾಕ್ಷನಾಗಿ [[ಮಂಡ್ಯ ರಮೇಶ್]] : ಸದಾಶಿವನ ಮಗ; ತಾರಿಣಿಯ ಚಿಕ್ಕಪ್ಪ * ಸುಮತಿಯಾಗಿ ಪ್ರಥಮ ಪ್ರಸಾದ್: ಪಾಲಾಕ್ಷನ ಹೆಂಡತಿ; ತಾರಿಣಿ ಚಿಕ್ಕಮ್ಮ * ಸದಾನಂದ ಪಾತ್ರದಲ್ಲಿ ಧರ್ಮೇಂದ್ರ ಅರಸ್: ತಾರಿಣಿಯ ತಂದೆ; ಉಮಾ ಅವರ ಪತಿ * ಉಮಾ ಪಾತ್ರದಲ್ಲಿ ವರಲಕ್ಷ್ಮಿ ಶ್ರೀನಿವಾಸ್: ತಾರಿಣಿ ತಾಯಿ; ಪಾಲಾಕ್ಷನ ತಂಗಿ * ಜಗದೀಶ್ವರಿಯಾಗಿ ಆರಾಧನಾ ರಘುರಾಮ್ * ಭೈರವನಾಗಿ ಚಂದ್ರಶೇಖರ್ == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಕಲರ್ಸ್ ಕನ್ನಡದ ಧಾರಾವಾಹಿ]] [[ವರ್ಗ:ಕನ್ನಡ ಧಾರಾವಾಹಿ]] igh22lz91j4fo700k7sf7ppm0mkrxez ಉಷಾ ಉತ್ತುಪ್ 0 147471 1372406 1338574 2026-04-29T12:42:51Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372406 wikitext text/x-wiki {{Infobox musical artist <!-- See Wikipedia:WikiProject_Musicians --> | name = ಉಷಾ ಉತ್ತುಪ್ | background = ಏಕವ್ಯಕ್ತಿ_ಗಾಯಕಿ | image = Usha Uthup at Toshali National Crafts Mela, Janata Maidan, Bhubaneswar 3.jpg | caption = ತೋಷಾಲಿ ರಾಷ್ಟ್ರೀಯ ಕರಕುಶಲ ಮೇಳದಲ್ಲಿ ಉಷಾ, [[ಭುವನೇಶ್ವರ]], [[ಒಡಿಶಾ]], ೨೦೧೨ | image_size = | alias = ದೀದಿ | birth_name = ಉಷಾ | birth_date = {{birth date and age|df=yes|1947|11|7}} | birth_place = [[ಬಾಂಬೆ]], [[ಬಾಂಬೆ ರಾಜ್ಯ]], [[ಡೊಮಿನಿಯನ್ ಆಫ್ ಇಂಡಿಯಾ]]<br />(ಇಂದಿನ ಮುಂಬೈ, [[ಮಹಾರಾಷ್ಟ್ರ]], ಭಾರತ) | death_date = | death_place = | instrument = [[ಗಾಯಕ]] | genre = [[ಭಾರತೀಯ ಪಾಪ್]], [[ಫಿಲ್ಮಿ]], [[ಜಾಝ್]], [[ಆರ್&ಬಿ]],<ref>{{cite book |last=Sundar |first=Pavitra |date=2020 |editor-last1=Brueck |editor-first1=Laura |editor-last2=Smith |editor-first2=Jacob |editor-last3=Verma |editor-first3=Neil |title=Indian Sound Cultures, Indian Sound Citizenship |publisher=University of Michigan Press |pages=140 |chapter=Usha Uthup and Her Husky, Heavy Voice |isbn=978-0-472-07434-1}}</ref>[[ಭಾರತೀಯ ಶಾಸ್ತ್ರೀಯ ಸಂಗೀತ]], [[ಶಾಸ್ತ್ರೀಯ ಸಂಗೀತ|ಪಾಶ್ಚಿಮಾತ್ಯ]] | occupation = {{hlist|ಹಿನ್ನೆಲೆ ಗಾಯಕಿ|ನಟಿ}} | years_active = ೧೯೬೬ - ಪ್ರಸ್ತುತ | website = {{url|http://ushauthup.com}} }}   '''ಉಷಾ ಉತ್ತುಪ್ ಅಯ್ಯರ್''' (ಜನನ ೭ ನವೆಂಬರ್ ೧೯೪೭) <ref name="trib">{{Cite news|url=http://www.tribuneindia.com/2008/20081115/saturday/main2.htm|title=Original diva of Indi-pop|last=Bose|first=Devaki|date=November 15, 2008|work=[[The Tribune (Chandigarh)|The Tribune]]|access-date=7 September 2013}}</ref> ಒಬ್ಬ ಭಾರತೀಯ ಪಾಪ್, ಫಿಲ್ಮಿ, [[ಜಾಝ್ ಸಂಗೀತ|ಜಾಝ್]] ಮತ್ತು [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯಕಿಯಾಗಿದ್ದು]] ಅವರು ೧೯೬೦ ರ ದಶಕದ ಅಂತ್ಯ, ೧೯೭೦ ಮತ್ತು ೧೯೮೦ ರ ದಶಕಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.<ref name="tt">{{Cite news|url=http://timesofindia.indiatimes.com/entertainment/music/news-and-interviews/Im-thrilled-beyond-comprehension-Usha-Uthup/articleshow/7366271.cms|title=I'm thrilled beyond comprehension: Usha Uthup|date=26 January 2011|work=[[The Times of India]]|archive-url=https://web.archive.org/web/20110219071211/http://timesofindia.indiatimes.com/entertainment/music/news-and-interviews/Im-thrilled-beyond-comprehension-Usha-Uthup/articleshow/7366271.cms|archive-date=19 February 2011}}</ref> ''[[೭ ಖೂನ್ ಮಾಫ್]]'' ಚಿತ್ರಕ್ಕಾಗಿ ರೇಖಾ ಭಾರದ್ವಾಜ್ ಅವರೊಂದಿಗೆ ಧ್ವನಿಮುದ್ರಿಸಿದ "ಡಾರ್ಲಿಂಗ್", ೨೦೧೨ ರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲ ಸೀಸನ್‌ನಲ್ಲಿ ''ಸಾರಾಭಾಯ್ ವರ್ಸಸ್ ಸಾರಾಭಾಯ್'' ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನೂ ಅವರು ಹಾಡಿದರು. == ವೈಯಕ್ತಿಕ ಜೀವನ == ಉಷಾ ೧೯೪೭ ರಲ್ಲಿ [[ಮುಂಬಯಿ.|ಮುಂಬೈನಲ್ಲಿ]] ತಮಿಳು [[ಅಯ್ಯರ್]] ಕುಟುಂಬದಲ್ಲಿ . ಆಕೆಯ ತಂದೆ ವೈದ್ಯನಾಥ್ ಸೋಮೇಶ್ವರ ಸಾಮಿ ಅಯ್ಯರ್ <ref>{{Cite news|url=http://www.hindustantimes.com/India-news/NewDelhi/Midnight-s-Children/Article1-913683.aspx|title=Midnight's Children|date=14 August 2012|work=[[Hindustan Times]]|archive-url=https://web.archive.org/web/20120815082439/http://www.hindustantimes.com/India-news/NewDelhi/Midnight-s-Children/Article1-913683.aspx|archive-date=15 August 2012}}</ref> ಅವರು [[ತಮಿಳುನಾಡು|ತಮಿಳುನಾಡಿನ]] [[ಚೆನ್ನೈ|ಚೆನ್ನೈನಿಂದ]] ಬಂದವರು. ಅವಳು ಬೈಕುಲ್ಲಾದ ಸೇಂಟ್ ಆಗ್ನೆಸ್ ಹೈಸ್ಕೂಲ್‌ನಲ್ಲಿ ಓದಿದಳು. ಅವಳು ಶಾಲೆಯಲ್ಲಿದ್ದಾಗ ಅವಳನ್ನು ಸಂಗೀತ ತರಗತಿಯಿಂದ ಹೊರಹಾಕಲಾಯಿತು ಏಕೆಂದರೆ ಅವಳು ಅವಳ ಧ್ವನಿಗೆ ಹೊಂದಿಕೆಯಾಗಲಿಲ್ಲ. ಆದರೆ ಅವಳ ಸಂಗೀತ ಶಿಕ್ಷಕನು ಅವಳಲ್ಲಿ ಸ್ವಲ್ಪ ಸಂಗೀತವಿದೆ ಎಂದು ಗುರುತಿಸಿದಳು ಮತ್ತು ಅವಳಿಗೆ ಚಪ್ಪಾಳೆ ಅಥವಾ ತ್ರಿಕೋನಗಳನ್ನು ನುಡಿಸಲು ನೀಡುತ್ತಿದ್ದಳು. ಅವಳು ಸಂಗೀತದಲ್ಲಿ ಔಪಚಾರಿಕವಾಗಿ ತರಬೇತಿ ಪಡೆಯದಿದ್ದರೂ, ಅವಳು ಸಂಗೀತದ ವಾತಾವರಣದಲ್ಲಿ ಬೆಳೆದಳು. ಆಕೆಯ ಪೋಷಕರು ರೇಡಿಯೊದಲ್ಲಿ [[ಕಿಶೋರಿ ಅಮೋನ್‍ಕರ್|ಕಿಶೋರಿ ಅಮೋನ್ಕರ್]] ಮತ್ತು [[ಬಡೇ ಗುಲಾಂ ಅಲಿ ಖಾನ್]] ಸೇರಿದಂತೆ ಪಾಶ್ಚಾತ್ಯ ಶಾಸ್ತ್ರೀಯದಿಂದ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ]] ಮತ್ತು [[ಕರ್ನಾಟಕ ಸಂಗೀತ|ಕರ್ನಾಟಕಕ್ಕೆ]] ವ್ಯಾಪಕ ಶ್ರೇಣಿಯನ್ನು ಕೇಳುತ್ತಿದ್ದರು ಮತ್ತು ಅವಳು ಅವರೊಂದಿಗೆ ಸೇರಿಕೊಳ್ಳುತ್ತಿದ್ದಳು.<ref name="hi">{{Cite news|url=http://www.hinduonnet.com/thehindu/mp/2003/12/04/stories/2003120400640400.htm|title=Tea, croissants and Usha Uthup|last=Kumar|first=Anuj|date=4 December 2003|work=[[The Hindu]]|archive-url=https://web.archive.org/web/20040102000422/http://www.hinduonnet.com/thehindu/mp/2003/12/04/stories/2003120400640400.htm|archive-date=2 January 2004}}</ref> ಅವಳು ರೇಡಿಯೋ ಸಿಲೋನ್ ಕೇಳುವುದನ್ನು ಆನಂದಿಸುತ್ತಿದ್ದಳು. ಆಕೆಯ ಪಕ್ಕದ ಮನೆಯವರು ಆಗ ಪೊಲೀಸ್ ಉಪ ಆಯುಕ್ತರಾಗಿದ್ದ ಎಸ್‌ಎಂಎ ಪಠಾಣ್ ಆಗಿದ್ದರು. ಅವರ ಮಗಳು ಜಮೀಲಾ ಅವರು [[ಹಿಂದಿ]] ಕಲಿಯಲು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತವನ್ನು ತೆಗೆದುಕೊಳ್ಳಲು ಉಷಾ ಮೇಲೆ ಪ್ರಭಾವ ಬೀರಿದರು. ಈ ಸಮ್ಮಿಳನ ವಿಧಾನವು ೧೯೭೦ ರ ದಶಕದಲ್ಲಿ ತನ್ನ ವಿಶಿಷ್ಟವಾದ ಭಾರತೀಯ ಪಾಪ್ ಬ್ರಾಂಡ್ ಅನ್ನು ಪ್ರವರ್ತಿಸಲು ಸಹಾಯ ಮಾಡಿತು. ಅವರು [[ಕೋಟ್ಟಯಂ|ಕೊಟ್ಟಾಯಂನ]] ಮನಾರ್ಕಾಡ್ ಪೈನುಮ್ಕಲ್ ಕುಟುಂಬದ ಜಾನಿ ಚಾಕೊ ಉತ್ತುಪ್ ಅವರನ್ನು ವಿವಾಹವಾದರು ಮತ್ತು ಈ ಹಿಂದೆ ದಿವಂಗತ ರಾಮು ಅವರನ್ನು ವಿವಾಹವಾಗಿದ್ದರು. ಅವರಿಗೆ ಅಂಜಲಿ ಎಂಬ ಮಗಳು ಮತ್ತು ಸನ್ನಿ ಎಂಬ ಮಗನಿದ್ದಾರೆ, " ಸನ್ನಿ " ಹಾಡಿನ ನಂತರ ಹೆಸರಿಸಲಾಗಿದೆ.<ref name="MidDay">{{Cite news|url=https://www.mid-day.com/articles/its-a-full-circle-for-usha-uthup/91208|title=It's a full circle for Usha Uthup|last=Dcosta|first=Melissa|date=11 August 2010|work=[[Mid-Day]]|last2=Solani|first2=Dhvani}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಅವರು ಪ್ರಸ್ತುತ ಪಶ್ಚಿಮ ಬಂಗಾಳದ [[ಕೊಲ್ಕತ್ತ|ಕೋಲ್ಕತ್ತಾದ]] ನಿವಾಸಿಯಾಗಿದ್ದಾರೆ. == ವೃತ್ತಿ == ಆಕೆಯ ಮೊದಲ ಸಾರ್ವಜನಿಕ ಗಾಯನವು ಒಂಬತ್ತು ವರ್ಷದವಳಿದ್ದಾಗ ಸಂಭವಿಸಿತು. ಈಗಾಗಲೇ ಸಂಗೀತದಲ್ಲಿ ವೃತ್ತಿಜೀವನವನ್ನು ಅನ್ವೇಷಿಸುತ್ತಿದ್ದ ಆಕೆಯ ಸಹೋದರಿಯರು ಆಕೆಯನ್ನು [[ಅಮೀನ್ ಸಯಾನಿ|ಅಮೀನ್ ಸಯಾನಿಗೆ]] ಪರಿಚಯಿಸಿದರು, ಆಗ ಭಾರತದ ಅತ್ಯಂತ ಜನಪ್ರಿಯ ರೇಡಿಯೋ ಅನೌನ್ಸರ್. ಅಮೀನ್ ಸಯಾನಿ ಅವರಿಗೆ ರೇಡಿಯೊ ಸಿಲೋನ್‌ನ ಓವಲ್ಟೈನ್ ಮ್ಯೂಸಿಕ್ ಅವರ್‌ನಲ್ಲಿ ಹಾಡಲು ಅವಕಾಶ ನೀಡಿದರು. ಅವಳು "ಮಾಕಿಂಗ್ ಬರ್ಡ್ ಹಿಲ್" ಎಂಬ ಹಾಡನ್ನು ಹಾಡಿದಳು. ಅದರ ನಂತರ, ಅವಳ ಹದಿಹರೆಯದ ವರ್ಷಗಳಲ್ಲಿ ಹಲವಾರು ಬಾರಿ ಕಾಣಿಸಿಕೊಂಡರು. === ಗಾಯನ ವೃತ್ತಿ === ಉಷಾ ಉತ್ತುಪ್ ಅವರು ೧೯೬೯ ರಲ್ಲಿ ಚೆನ್ನೈನಲ್ಲಿ ತಮ್ಮ ಸಂಗೀತ ವೃತ್ತಿಜೀವನವನ್ನು ಪ್ರಾರಂಭಿಸಿದರು, ಮೌಂಟ್ ರೋಡ್‌ನಲ್ಲಿರುವ ಹಿಂದಿನ ಸಫೈರ್ ಥಿಯೇಟರ್ ಕಾಂಪ್ಲೆಕ್ಸ್‌ನ ನೆಲಮಾಳಿಗೆಯಲ್ಲಿ ನೈನ್ ಜೆಮ್ಸ್ ಎಂಬ ಸಣ್ಣ ನೈಟ್‌ಕ್ಲಬ್‌ನಲ್ಲಿ ಹಾಡಿದರು,<ref>{{Cite news|url=https://www.thehindu.com/entertainment/music/in-conversation-with-usha-uthup-as-she-completes-50-years-as-a-singer/article27325397.ece|title=There's magic about Madras: Usha Uthup|last=Rajendra|first=Ranjani|date=2019-05-30|work=The Hindu|access-date=2019-07-27|language=en-IN|issn=0971-751X}}</ref><ref>{{Cite news|url=http://articles.timesofindia.indiatimes.com/2011-02-02/news-and-interviews/28368378_1_usha-uthup-padma-shri-manmadhan-ambu|title=Padma Shri is icing on cake for Usha Uthup|last=Suganth|first=M.|date=2 February 2011|work=[[The Times of India]]|archive-url=https://web.archive.org/web/20110917151544/http://articles.timesofindia.indiatimes.com/2011-02-02/news-and-interviews/28368378_1_usha-uthup-padma-shri-manmadhan-ambu|archive-date=17 September 2011}}</ref> ಸೀರೆ ಮತ್ತು ಲೆಗ್ ಕ್ಯಾಲಿಪರ್‌ಗಳನ್ನು ಧರಿಸಿದ್ದರು.{{Fact|date=July 2019}} ಆಕೆಯ ಅಭಿನಯವು ಎಷ್ಟು ಚೆನ್ನಾಗಿ ಸ್ವೀಕರಿಸಲ್ಪಟ್ಟಿತು ಎಂದರೆ ನೈಟ್‌ಕ್ಲಬ್‌ನ ಮಾಲೀಕರು ಅವಳನ್ನು ಒಂದು ವಾರದವರೆಗೆ ಇರುವಂತೆ ಕೇಳಿಕೊಂಡರು.<ref>{{Cite web|url=http://www.daijiworld.com/chan/exclusive_arch.asp?ex_id=233|title='I am completely a people's person...' – Usha Uthup|last=Frank|first=Naveen|date=18 February 2006|website=[[Daijiworld]]|archive-url=https://web.archive.org/web/20090517045434/http://www.daijiworld.com/chan/exclusive_arch.asp?ex_id=233|archive-date=17 May 2009|access-date=28 April 2011}}</ref> ಅವರ ಮೊದಲ ರಾತ್ರಿ ಕ್ಲಬ್ ಗಿಗ್ ನಂತರ, ಅವರು ಕಲ್ಕತ್ತಾದಲ್ಲಿ "ಟ್ರಿಂಕಾಸ್" ನಂತಹ ರಾತ್ರಿ ಕ್ಲಬ್‌ಗಳಲ್ಲಿ ಹಾಡಲು ಪ್ರಾರಂಭಿಸಿದರು. ಅವಳು ತನ್ನ ಭಾವಿ ಪತಿ ಉತ್ತುಪ್ ಅನ್ನು ಟ್ರಿಂಕಾಸ್‌ನಲ್ಲಿ ಭೇಟಿಯಾದಳು. ಅದೇ ಸಮಯದಲ್ಲಿ, ಅವರು ಬಾಂಬೆಯಲ್ಲಿ (ಈಗ ಮುಂಬೈ) ಈಗ "ನಾಟ್ ಜಸ್ಟ್ ಜಾಝ್ ಬೈ ದಿ ಬೇ" ಎಂದು ಕರೆಯಲ್ಪಡುವ "ಟಾಕ್ ಆಫ್ ದಿ ಟೌನ್" ನಲ್ಲಿ ಹಾಡಿದರು.<ref name="MidDay"/> ಟ್ರಿಂಕಾಸ್ ನಂತರ, ಆಕೆಯ ಮುಂದಿನ ನಿಶ್ಚಿತಾರ್ಥವು ಆಕೆಯನ್ನು ದೆಹಲಿಗೆ ಕರೆದೊಯ್ದು ಅಲ್ಲಿ ಒಬೆರಾಯ್ ಹೋಟೆಲ್‌ಗಳಲ್ಲಿ ಹಾಡಿದರು. ಆಕಸ್ಮಿಕವಾಗಿ, ನವಕೇತನ ಘಟಕಕ್ಕೆ ಸೇರಿದ ಚಿತ್ರತಂಡ ಮತ್ತು [[ಶಶಿ ಕಪೂರ್|ದೇವ್ ಆನಂದ್]] ನೈಟ್‌ಕ್ಲಬ್‌ಗೆ ಭೇಟಿ ನೀಡಿದರು ಮತ್ತು ಅವರು ಚಲನಚಿತ್ರ ಹಿನ್ನೆಲೆ ಹಾಡುವ ಅವಕಾಶವನ್ನು ನೀಡಿದರು. ಇದರ ಪರಿಣಾಮವಾಗಿ, ಅವರು ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಐವರಿ-ಮರ್ಚೆಂಟ್ಸ್ ಬಾಂಬೆ ಟಾಕೀಸ್ (೧೯೭೦) ನಲ್ಲಿ ಪ್ರಾರಂಭಿಸಿದರು, ಇದರಲ್ಲಿ ಅವರು ಶಂಕರ್-ಜೈಕಿಶನ್ ಮತ್ತು ನಂತರ ''ಹರೇ ರಾಮ ಹರೇ ಕೃಷ್ಣ'' ಅವರ ಅಡಿಯಲ್ಲಿ ಇಂಗ್ಲಿಷ್ ಹಾಡನ್ನು ಹಾಡಿದರು. ಮೂಲತಃ, ಅವರು ಹರೇ ರಾಮ ಹರೇ ಕೃಷ್ಣಕ್ಕಾಗಿ ಆಶಾ ಭೋಂಸ್ಲೆ ಅವರೊಂದಿಗೆ ದಮ್ ಮಾರೋ ದಮ್ ಹಾಡಬೇಕಿತ್ತು. ಆದಾಗ್ಯೂ, ಇತರ ಗಾಯಕರ ಕಡೆಯಿಂದ ಆಂತರಿಕ ರಾಜಕೀಯದ ಪರಿಣಾಮವಾಗಿ, ಅವರು ಆ ಅವಕಾಶವನ್ನು ಕಳೆದುಕೊಂಡರು ಆದರೆ ಇಂಗ್ಲಿಷ್ ಪದ್ಯವನ್ನು ಹಾಡಿದರು.{{Fact|date=July 2019}} ೧೯೬೮ ರಲ್ಲಿ, ಅವರು ಇಂಗ್ಲಿಷ್‌ನಲ್ಲಿ ಎರಡು ಪಾಪ್ ಹಾಡುಗಳ ಕವರ್‌ಗಳನ್ನು ರೆಕಾರ್ಡ್ ಮಾಡಿದರು, " ಜಂಬಾಲಯ " ಮತ್ತು ದಿ ಕಿಂಗ್‌ಸ್ಟನ್ ಟ್ರೀಯೊ ಅವರ "ಗ್ರೀನ್‌ಬ್ಯಾಕ್ ಡಾಲರ್", ಒಂದು EP, ''ಲವ್ ಸ್ಟೋರಿ'' ಮತ್ತು "ಸ್ಕಾಚ್ ಮತ್ತು ಸೋಡಾ", ಮತ್ತೊಂದು ಕಿಂಗ್‌ಸ್ಟನ್ ಟ್ರೀಯೊ ಹಾಡು, ಇದು ಚೆನ್ನಾಗಿ ಮಾರಾಟವಾಯಿತು. ಭಾರತೀಯ ಮಾರುಕಟ್ಟೆಯಲ್ಲಿ. ಈ ಆರಂಭಿಕ ಅವಧಿಯಲ್ಲಿ ಅವರು ಲಂಡನ್‌ನಲ್ಲಿ ಸ್ವಲ್ಪ ಸಮಯ ಕಳೆದರು. ಅವರು ಲಂಡನ್‌ನ ಲ್ಯಾಂಗ್‌ಹ್ಯಾಮ್‌ನಲ್ಲಿರುವ ವೆರ್ನಾನ್ ಕೋರಿಯಾ ಅವರ [[ಬಿಬಿಸಿ|BBC]] ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಮತ್ತು ''ಲಂಡನ್ ಸೌಂಡ್ಸ್ ಈಸ್ಟರ್ನ್‌ನಲ್ಲಿ'' BBC ರೇಡಿಯೋ ಲಂಡನ್‌ನಲ್ಲಿ ಸಂದರ್ಶನ ಮಾಡಿದರು. ಭಾರತೀಯ ಹಬ್ಬದ ಅಂಗವಾಗಿ ಉಷಾ ನೈರೋಬಿಗೆ ಭೇಟಿ ನೀಡಿದ್ದರು. ಅವಳು ತುಂಬಾ ಜನಪ್ರಿಯಳಾಗಿದ್ದಳು, ಅವರನ್ನುಅಲ್ಲಿ ಉಳಿಯಲು ಆಹ್ವಾನಿಸಲಾಯಿತು. ಸ್ವಹಿಲಿ ಭಾಷೆಯಲ್ಲಿ ಹಾಡುವುದು ಮತ್ತು ಆಗಾಗ್ಗೆ ರಾಷ್ಟ್ರೀಯತೆಯ ಹಾಡುಗಳನ್ನು ಹಾಡುವುದರಿಂದ, ಅವು ಅವಳರನ್ನು ಅತ್ಯಂತ ಜನಪ್ರಿಯಗೊಳಿಸಿದವು ಮತ್ತು ಆಗಿನ ಅಧ್ಯಕ್ಷ ಜೋಮೊ ಕೆನ್ಯಾಟ್ಟಾ ಅವಳನ್ನು ಕೀನ್ಯಾದ ಗೌರವಾನ್ವಿತ ನಾಗರಿಕನನ್ನಾಗಿ ಮಾಡಿದರು. ಅವರ ಪ್ರಸಿದ್ಧ ಹಾಡಾದ "ಮಲೈಕಾ" ('ಏಂಜೆಲ್') ಅನ್ನು ಮೂಲ ಗಾಯಕಿ ಫಾದಿಲಿ ವಿಲಿಯಮ್ಸ್ ಅವರೊಂದಿಗೆ ಹಾಡಿದರು. ಅವರು ಸ್ಥಳೀಯ ಬ್ಯಾಂಡ್ ಫೆಲಿನಿ ಫೈವ್‌ನೊಂದಿಗೆ "ಲೈವ್ ಇನ್ ನೈರೋಬಿ" ರೆಕಾರ್ಡ್ ಅನ್ನು ನಿರ್ಮಿಸಿದರು. ಉತ್ತುಪ್ ಅವರು ೧೯೭೦ ಮತ್ತು ೧೯೮೦ ರ ದಶಕಗಳಲ್ಲಿ ಸಂಗೀತ ನಿರ್ದೇಶಕರಾದ [[ಆರ್‌.ಡಿ.ಬರ್ಮನ್|ಆರ್‌ಡಿ ಬರ್ಮನ್]] ಮತ್ತು ಬಪ್ಪಿ ಲಾಹಿರಿಗಾಗಿ ಹಲವಾರು ಹಾಡುಗಳನ್ನು ಹಾಡಿದರು. "ಮೆಹಬೂಬಾ ಮೆಹಬೂಬಾ" ಮತ್ತು "ದಮ್ ಮಾರೋ ದಮ್" ನಂತಹ ಇತರರಿಂದ ಹಾಡಲ್ಪಟ್ಟ ಕೆಲವು ಆರ್‌ಡಿ ಬರ್ಮನ್ ಹಾಡುಗಳನ್ನು ಅವರು ಪುನರುಚ್ಚರಿಸಿದರು ಮತ್ತು ಅವುಗಳನ್ನು ಒಂದು ವಿಶಿಷ್ಟ ಅಂತ್ಯಕ್ಕೆ ಜನಪ್ರಿಯಗೊಳಿಸಿದಳು.<ref>{{Cite news|url=https://www.thehindu.com/features/metroplus/usha-uthup-wears-dignity-in-her-tone/article7651752.ece|title=Usha Uthup wears dignity in her tone|last=Nadadhur|first=Srivathsan|date=2015-09-14|work=The Hindu|access-date=2019-07-27|language=en-IN|issn=0971-751X}}</ref> ಕರಡಿ ಟೇಲ್ಸ್ ( [http://www.karaditales.com www.karaditales.com] ) ಹೊರತಂದ "ಭಾರತೀಯ ಮಕ್ಕಳಿಗಾಗಿ ಭಾರತೀಯ ರೈಮ್ಸ್" ಎಂಬ ಮಕ್ಕಳ ಪ್ರಾಸಗಳ "ಕರಡಿ ರೈಮ್ಸ್" ಎಂಬ ಎರಡು ಸಂಪುಟಗಳ ಸಂಗ್ರಹಗಳಿಗೆ ಉತ್ತುಪ್ ಹಾಡಿದ್ದಾರೆ. ರೈಮ್‌ಗಳು ಸ-ರೆ-ಗಾ-ಮ, ಮಾವು, ಭಾರತೀಯ ನದಿಗಳು, ರೈಲು ಅನುಭವಗಳು, ಭಾರತೀಯ ಹಬ್ಬಗಳು, ಸ್ಥಳೀಯ ಮರಗಳು, ಕ್ರಿಕೆಟ್, ಭೇಲ್ಪುರಿ ಮತ್ತು ಸಾಂಬಾರ್‌ನಂತಹ ಭಾರತೀಯ ಆಹಾರಗಳು, ಧೋತಿ, ಸೀರೆ, ಬಿಂದಿ, ಬಳೆಗಳು ಮತ್ತು ಕೆಲವು ಜಾನಪದ ಕಥೆಗಳು ಮುಂತಾದ ಭಾರತೀಯ ಉಡುಗೆಗಳ ಮೂಲಕ ಭಾರತೀಯ ನೀತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಪ್ರಾಸವನ್ನು ಭಾರತೀಯ ರಾಗಕ್ಕೆ ಹೊಂದಿಸಿ, ಮತ್ತು ತನ್ನ ವಿಶಿಷ್ಟ ಧ್ವನಿಯಲ್ಲಿ ಉದ್ರೇಕಕಾರಿ ಗತಿಯೊಂದಿಗೆ ಹಾಡಿದಾಗ, ಉಷಾ ಅವರು ಮಕ್ಕಳಿಗೆ ಆಶ್ಚರ್ಯಕರವಾಗಿ ಮತ್ತು ವಯಸ್ಕರಿಗೆ ಅವರ ಜೊತೆಗೆ ಹಾಡಲು ಮತ್ತು ಕಾಲ್ಬೆರಳು ತಟ್ಟುವ ಬೀಟ್‌ಗಳಿಗೆ ನೃತ್ಯ ಮಾಡವಂತಹ ವಾತಾವರಣವನ್ನು ಸೃಷ್ಟಿಸುತ್ತಾರೆ. ಅವರು ಇಸ್ಮಾಯಿಲ್ ದರ್ಬಾರ್ ಜೊತೆಗೆ [[ದೂರದರ್ಶನ ನ್ಯಾಷನಲ್|DD ನ್ಯಾಷನಲ್]] ಚಾನೆಲ್‌ನಲ್ಲಿ ಪ್ರಸಾರವಾದ ''ಭಾರತ್ ಕಿ ಶಾನ್: ಸಿಂಗಿಂಗ್ ಸ್ಟಾರ್'' - ಸೀಸನ್ ೨ (೨೦೧೨) ಎಂಬ ಗಾಯನ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಅವರು ಕಾರ್ಯಕ್ರಮದ ಸೀಸನ್ ೩ ರಲ್ಲಿ ತೀರ್ಪುಗಾರರಾಗಿದ್ದಾರೆ. ಅವರು ಮರಾಠಿ ಗಾಯನ ರಿಯಾಲಿಟಿ ಶೋಗೆ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡರು. ಮರಾಠಿ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅವರು ವೇದಿಕೆಯ ಪ್ರದರ್ಶಕರಾಗಿದ್ದಾರೆ ಮತ್ತು ಪ್ರಪಂಚದಾದ್ಯಂತ ಪ್ರದರ್ಶನಗಳನ್ನು ನೀಡಿದರು ಮತ್ತು ಅವರ ಉತ್ಸಾಹಭರಿತ ವೇದಿಕೆಯ ಉಪಸ್ಥಿತಿಗೆ ಹೆಸರುವಾಸಿಯಾಗಿದ್ದಾರೆ. ಹಲವಾರು ವರ್ಷಗಳಿಂದ ಆಕೆಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ, ಅವುಗಳಲ್ಲಿ ಕೆಲವು ಗುಣಮಟ್ಟದ ಸಂಗೀತಕ್ಕಾಗಿ ರಾಷ್ಟ್ರೀಯ ಏಕೀಕರಣಕ್ಕಾಗಿ ರಾಜೀವ್ ಗಾಂಧಿ ಪುರಷ್ಕರ್, ಅಂತರಾಷ್ಟ್ರೀಯ ಶಾಂತಿಗಾಗಿ ಮಹಿಳಾ ಶಿರೋಮಣಿ ಪುರಷ್ಕರ್ ಮತ್ತು ಅತ್ಯುತ್ತಮ ಸಾಧನೆಗಾಗಿ ಚಾನೆಲ್ [V] ಪ್ರಶಸ್ತಿಯನ್ನು ಒಳಗೊಂಡಿವೆ. ಅವರು ೨೬ ಮೇ ೨೦೧೯ ರಂದು ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡರು. ಅವರು ತನ್ನ ಮೊದಲ ಆಲ್ಬಂ ಅನ್ನು ಲೂಯಿಸ್ ಬ್ಯಾಂಕ್ಸ್‌ನೊಂದಿಗೆ ರೆಕಾರ್ಡ್ ಮಾಡಿದಳರು, ಅದಕ್ಕಾಗಿ ಅವರು ರೂ. ೩೫೦೦ ಅನ್ನು ಪಾವತಿಸಿದರು. ಅಂದಿನಿಂದ, ಅವರು ಹಲವಾರು ಆಲ್ಬಂಗಳನ್ನು ರೆಕಾರ್ಡ್ ಮಾಡಿದ್ದಾರೆ. ಮೈಕೆಲ್ ಜಾಕ್ಸನ್ ಅವರ "ಡೋಂಟ್ ಸ್ಟಾಪ್ ಟಿಲ್ ಯು ಗೆಟ್ ಎನಫ್" ನ ಉಷಾ ಅವರ ಹಿಂದಿ ಆವೃತ್ತಿಯನ್ನು "ಚುಪ್ಕೆ ಕಾನ್ ಆಯಾ" ಎಂಬ ಶೀರ್ಷಿಕೆಯೊಂದಿಗೆ ''ಟಾಮ್ ಮಿಡಲ್ಟನ್ – ದಿ ಟ್ರಿಪ್'' (೨೦೦೪)ನ ಆಲ್ಬಂನಲ್ಲಿ ಕಾಣಬಹುದು. ಗ್ಲೋರಿಯಾ ಗೇನರ್ ಅವರ "ಐ ವಿಲ್ ಸರ್ವೈವ್" ನ ಕವರ್ ಮತ್ತೊಂದು ಟಾಮ್ ಮಿಡಲ್ಟನ್ ಆಲ್ಬಂನಲ್ಲಿದೆ, ''ಕಾಸ್ಮೊಸೋನಿಕಾ - ಟಾಮ್ ಮಿಡಲ್ಟನ್ ಪ್ರೆಸೆಂಟ್ಸ್ ಕ್ರೇಜಿ ಕವರ್ಸ್ ಸಂಪುಟ. ೧'' (೨೦೦೫). ಅವರು ೨೩ ಏಪ್ರಿಲ್ ೨೦೦೭ ರಂದು ಚಾನೆಲ್ V ನಲ್ಲಿ ಕಾಣಿಸಿಕೊಂಡ ಭಾರತೀಯ ರಾಕ್ ಬ್ಯಾಂಡ್ ಪರಿಕ್ರಮದೊಂದಿಗೆ "ರಿದಮ್ ಅಂಡ್ ಬ್ಲೂಸ್" ಎಂಬ ಹಾಡನ್ನು ರೆಕಾರ್ಡ್ ಮಾಡಿದರು. ಕಾಂಟ್ರಾಲ್ಟೊ ಮತ್ತು ಆಲ್ಟೊ ನಡುವೆ ಇರುವ ವಿಶಿಷ್ಟ ಧ್ವನಿಯನ್ನು ಹೊಂದಿದ್ದಕ್ಕಾಗಿ ಉತುಪ್ ಸಾಕಷ್ಟು ಮನ್ನಣೆಯನ್ನು ಪಡೆದರು. ( [https://www.hindustantimes.com/entertainment/i-m-a-people-s-singer-usha-uthup/story-aUfpINcGaARcIrwsZLEzqK.html#:~:text=My%20voice%20was%20between%20contralto,I%20was%20determined%20to%20perform.] ) === ನಟನಾ ವೃತ್ತಿ === ಉತ್ತುಪ್ ಕೂಡ ಒಬ್ಬ ನಟಿ. ೨೦೦೬ ರಲ್ಲಿ, ಅವರು [[ಮಲಯಾಳಂ]] ಚಲನಚಿತ್ರ ''ಪೋತನ್'' ವಾವಾದಲ್ಲಿ ಕುರಿಸುವೆಟ್ಟಿಲ್ ಮಾರಿಯಮ್ಮ ಪಾತ್ರದಲ್ಲಿ ನಟಿಸಿದರು. ಅವರು ''ಬಾಂಬೆ ಟು ಗೋವಾ'' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು.೨೦೦೭ ರಲ್ಲಿ, ಅವರು ಅಂಜುನ್ ದತ್ ನಿರ್ದೇಶಿಸಿದ ''ಬೋ ಬ್ಯಾರಕ್ಸ್ ಫಾರೆವರ್'' ನಲ್ಲಿ ಸ್ವತಃ ಕಾಣಿಸಿಕೊಂಡರು. ಮತ್ತೆ ೨೦೦೭ ರಲ್ಲಿ, ಅವರು ''ಹ್ಯಾಟ್ರಿಕ್'' ಮ್ಯೂಸಿಕ್ ವಿಡಿಯೋದಲ್ಲಿ ಸ್ವತಃ ಕಾಣಿಸಿಕೊಂಡರು. ಅವರು ''ಇಂಡಿಯನ್ ಐಡಲ್'' ೧ ಮತ್ತು ೨ ನಲ್ಲಿ ಮಾರುವೇಷದಲ್ಲಿ ಕಾಣಿಸಿಕೊಂಡರು. ಅವರು ೨೦೦೭ ಮತ್ತು ೨೦೦೮ ಮತ್ತು ''ಐಡಿಯಾ ಸ್ಟಾರ್ ಸಿಂಗರ್'' ಸೀಸನ್ V (೨೦೧೦) ನ ಸಹ-ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಅವರು ೨೦೧೦ ರ ತಮಿಳು ಚಲನಚಿತ್ರ ''ಮನ್ಮದನ್ ಅಂಬುದಲ್ಲಿ'' ಸಣ್ಣ ಪಾತ್ರವನ್ನು ಹೊಂದಿದ್ದಾರೆ. ಅವರು ವಿಶಾಲ್ ಭಾರದ್ವಾಜ್ ಅವರ ''[[೭ ಖೂನ್ ಮಾಫ್]]'' ನಲ್ಲಿ ಸೇವಕಿಯಾಗಿ ನಟಿಸಿದ್ದಾರೆ. ಅವರು ೧೮ ಫೆಬ್ರವರಿ ೨೦೧೧ ರಂದು ಬಿಡುಗಡೆಯಾದ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ೨೦೧೨ ರಲ್ಲಿ, ಅವರು ಕನ್ನಡ ಚಲನಚಿತ್ರ ''[[ಪರಿ (ಚಲನಚಿತ್ರ)|ಪರಿಯೆಯಲ್ಲಿ]]'' ನಟಿಸಿದ್ದಾರೆ. ೨೦೧೯ ರಲ್ಲಿ, ಅವರು ''ಇಫ್ ನಾಟ್ ಫಾರ್ ಯು'' ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡರು{{Fact|date=October 2022}} ಇದಕ್ಕಾಗಿ ಅವರು ಪ್ರಸಿದ್ಧ ಗಾಯಕ-ಗೀತರಚನೆಕಾರ [[ಬಾಬ್‌ ಡೈಲನ್‌|ಬಾಬ್ ಡೈಲನ್]] ಅವರ "ಬ್ಲೋವಿನ್ ಇನ್ ದಿ ವಿಂಡ್ " ನ ಕವರ್ ಅನ್ನು ರೆಕಾರ್ಡ್ ಮಾಡಿದರು.{{Fact|date=November 2021}} == ಧ್ವನಿಮುದ್ರಿಕೆ == {| class="wikitable sortable sortable" !ವರ್ಷ !ಹಾಡು !ಸಿನಿಮಾ !ಸಂಯೋಜಕ !ಭಾಷೆ |- |೧೯೭೦ |"ಜೋಗನ್ ಪ್ರೀತಮ್ ಕಿ" |ದೇವಿ |ಲಕ್ಷ್ಮೀಕಾಂತ್ ಪ್ಯಾರೇಲಾಲ್ |ಹಿಂದಿ |- |೧೯೭೧ |"ಹರೇ ರಾಮ ಹರೇ ಕೃಷ್ಣ" |ಹರೇ ರಾಮ ಹರೇ ಕೃಷ್ಣ |[[ಆರ್‌.ಡಿ.ಬರ್ಮನ್|ಆರ್ ಡಿ ಬರ್ಮನ್]] |ಹಿಂದಿ |- |೧೯೭೪ |"ಐ ಅಮ್ ಇನ್ ಲವ್" |ಕನ್ಯಾಕುಮಾರಿ |ಎಂ ಬಿ ಶ್ರೀನಿವಾಸನ್ |ಮಲಯಾಳಂ |- |೧೯೭೪ |"ಲವ್ ಇಸ್ ಜಸ್ಟ್ ಅರೌಂಡ್ ದಿ ಕಾರ್ನ್‍ರ್" |ಚಟ್ಟಕ್ಕರಿ |ಜಿ.ದೇವರಾಜನ್ |ಮಲಯಾಳಂ |- |೧೯೭೫ |"ಲವ್ ಇಸ್ ಬ್ಯೂಟಿಫುಲ್" |ಮೇಲ್ನಾಟ್ಟು ಮರುಮಗಳು |ಕುನ್ನಕುಡಿ ವೈದ್ಯನಾಥನ್ |ತಮಿಳು |- |೧೯೭೬ |"ಇಟಿ ಇಸಿ ತು ಫೂಲ್ ಯು" |ಊರುಕ್ಕು ಉಝೈಪ್ಪವನ್ |ಎಂ ಎಸ್ ವಿಶ್ವನಾಥನ್ |ತಮಿಳು |- | rowspan="3" |೧೯೭೭ |"ಪೀತಾಂಬರ" |ಶಿವ ತಾಂಡವುಂ |ಎಂ ಬಿ ಶ್ರೀನಿವಾಸನ್ |ಮಲಯಾಳಂ |- |"ನಾನು ನಿಮಗೆ ಹೇಗೆ ಹೇಳಲಿ" | rowspan="2" |ಸಂಘರ್ಷ | rowspan="2" |[[ವಿಜಯಭಾಸ್ಕರ್|ವಿಜಯ ಭಾಸ್ಕರ್]] | rowspan="2" |ಕನ್ನಡ |- |"ನಮಗೆ ಸಿಕ್ಕಿತು" |- |೧೯೭೮ |"ಏಕ್ ದೋ ಚಾ ಚಾ ಚಾ" |ಶಾಲಿಮಾರ್ |[[ಆರ್‌.ಡಿ.ಬರ್ಮನ್|ಆರ್ ಡಿ ಬರ್ಮನ್]] |ಹಿಂದಿ |- |೧೯೭೮ |"ಎಲ್ಲಿ ಇದೆ" |ರಾಂದು ಪೆಂಕುಟ್ಟಿಕಲ್ |ಎಂ ಎಸ್ ವಿಶ್ವನಾಥನ್ |ಮಲಯಾಳಂ |- |೧೯೮೦ |"ಹರಿ ಓಂ ಹರಿ" |ಪ್ಯಾರ ದುಷ್ಮನ್ |ಬಪ್ಪಿ ಲಾಹಿರಿ |ಹಿಂದಿ |- |೧೯೮೦ |"ದೋಸ್ಟನ್ ಸೆ ಪ್ಯಾರ್ ಕಿಯಾ" |ಶಾನ್ |[[ಆರ್‌.ಡಿ.ಬರ್ಮನ್|ಆರ್ ಡಿ ಬರ್ಮನ್]] |ಹಿಂದಿ |- |೧೯೮೦ |"ಶಾನ್ ಸೆ..." |ಶಾನ್ |[[ಆರ್‌.ಡಿ.ಬರ್ಮನ್|ಆರ್ ಡಿ ಬರ್ಮನ್]] |ಹಿಂದಿ |- |೧೯೮೧ |"ರಂಬಾ" |ಅರ್ಮಾನ್ |ಬಪ್ಪಿ ಲಾಹಿರಿ |ಹಿಂದಿ |- |೧೯೮೧ |"ತು ಮುಝೆ ಜಾನ್ ಸೇ ಭಿ ಪ್ಯಾರಾ ಹೈ" |ವಾರ್ದತ್ |ಬಪ್ಪಿ ಲಾಹಿರಿ |ಹಿಂದಿ |- |೧೯೮೨ |"ಕೋಯಿ ಯಹಾನ್ ಆಹಾ ನಾಚೆ ನಾಚೆ" |ಡಿಸ್ಕೋ ಡ್ಯಾನ್ಸರ್ |ಬಪ್ಪಿ ಲಾಹಿರಿ |ಹಿಂದಿ |- |೧೯೮೪ |"ಓ ನನ್ನ ಪ್ರಿಯತಮೆ" |ಒರು ಸುಮಂಗಲಿಯುದೆ ಕಾದ |ಸ್ವಂತ |ಮಲಯಾಳಂ |- | rowspan="2" |೧೯೮೮ |"ಸಿದ್ಧಾರ್ಥ" |ಸಿದ್ಧಾರ್ಥ |ಶ್ಯಾಮ್ |ಮಲಯಾಳಂ |- |"ಅಕ್ಕಾ ಅಲ್ಲಾ ತಂಗಿ ಅಲ್ಲಾ" |ವಿಜಯ ಖಡ್ಗ |[[ಹಂಸಲೇಖ]] |ಕನ್ನಡ |- |೧೯೯೦ |"ನಾಕ ಬಂಡಿ" |ನಾಕ ಬಂದಿ |ಬಪ್ಪಿ ಲಾಹಿರಿ |ಹಿಂದಿ |- |೧೯೯೧ |"ಉರಿ ಉರಿ ಬಾಬಾ" |ದುಷ್ಮನ್ ದೇವತಾ |ಬಪ್ಪಿ ಲಾಹಿರಿ |ಹಿಂದಿ |- |೧೯೯೧ |"ವೇಗಂ ವೇಗಂ ಪೋಗುಂ ಪೋಗುಂ" |ಅಂಜಲಿ |[[ಇಳಯರಾಜಾ|ಇಳಯರಾಜ]] |ತಮಿಳು |- |೧೯೯೧ |"ಕೀಚುರಲ್ಲು" |ಕೀಚುರಲ್ಲು |ಇಳಯರಾಜ |ತೆಲುಗು |- |೧೯೯೩ |"ಚಲೋ ಚಾಕ್" |ಜನಮ್ |ಎಸ್ ಪಿ ವೆಂಕಟೇಶ್ |ಮಲಯಾಳಂ |- |೧೯೯೪ |"ನಂಜನೀ ರಾತ್ರಿ" |ದೈವತಿಂತೆ ವಿಕೃತಿಕಲ್ |ಎಲ್ ವೈದ್ಯನಾಥನ್ |ಮಲಯಾಳಂ |- |೧೯೯೪ |"ನಂಥ್ಯಾರ್ ವಿಳಕ್ಕುಂ" |ದೈವತಿಂತೆ ವಿಕೃತಿಕಲ್ |ಮೋಹನ ಸಿತಾರ |ಮಲಯಾಳಂ |- |೧೯೯೪ |"ಮಾಫಿಯಾ" |ಮಾಫಿಯಾ |ಆನಂದ್-ಮಿಲಿಂದ್ |ಮಲಯಾಳಂ |- |೧೯೯೫ |"ಜಿಂಕಾ ನಿಂಜಾ" |ಕಲಮಸ್ಸೆರಿಯಲ್ಲಿ ಕಲ್ಯಾಣಯೋಗಂ |ಟೋಮಿನ್ ತಂಕಚಾರಿ |ಮಲಯಾಳಂ |- |೧೯೯೬ |"ಲೇಡೀಸ್ ಕಾಲೇಜ್ ಕ್ಯಾಂಪಸ್ಸಿಲ್" |ಮಜಯೆತುಂ ಮುಂಪೆ |ಆರ್ ಆನಂದ್ |ಮಲಯಾಳಂ |- |೧೯೯೭ |"ದೌಡ್" |ದೌದ್ |[[ಎ. ಆರ್. ರಹಮಾನ್‌|ಎ ಆರ್ ರೆಹಮಾನ್]] |ಹಿಂದಿ |- |೧೯೯೯ |"ರಾಜಾ ಕಿ ಕಹಾನಿ" |ಗಾಡ್‍ಮಥರ್ |ವಿಶಾಲ್ ಭಾರದ್ವಾಜ್ |ಹಿಂದಿ |- |೨೦೦೦ |"ಮೇಲಮ್ ಲೊಟ್ಟೊ" |ಸೈಲೇಶ್ |ಸೈಲೇಶ್ |ಮಲಯಾಳಂ |- |2000 |"ಮನಸಿಲೋರ್" |ಸೈಲೇಶ್ |ಸೈಲೇಶ್ |ಮಲಯಾಳಂ |- |೨೦೦೧ |"ವಂದೇ ಮಾತರಂ" |ಕಭಿ ಖುಷಿ ಕಭಿ ಘಮ್ |ಜತಿನ್–ಲಲಿತ್, ಸಂದೇಶ್ ಶಾಂಡಿಲ್ಯ, ಆದೇಶ್ ಶ್ರೀವಾಸ್ತವ್ |ಹಿಂದಿ |- |೨೦೦೩ |"ಕಭಿ ಪಾ ಲಿಯಾ ಥೋ ಕಭಿ ಖೋ ದಿಯಾ" |ಜೋಗರ್ಸ್ ಪಾರ್ಕ್ |ಟಬುನ್ |ಹಿಂದಿ |- |೨೦೦೩ |"ದಿನ್ ಹೈ ನಾ ಯೇ ರಾತ್" |ಭೂತ್ |ಸಲೀಂ–ಸುಲೈಮಾನ್ |ಹಿಂದಿ |- |2005 |"ರಂಭೆ ನಿಂಗೆ" |ಸ್ವಾಮಿ |[[ಗುರುಕಿರಣ್]] |ಕನ್ನಡ |- | rowspan="3" |೨೦೦೬ |"ವಾವೆ ಮಕಾನೆ" |ಪೋತನ್ ವಾವಾ |ಅಲೆಕ್ಸ್ ಪಾಲ್ |ಮಲಯಾಳಂ |- |"ಮೀಟರ್ ಇದ್ದೋನೆ" |ಅಂಬಿ |ವಿ.ನಾಗೇಂದ್ರ ಪ್ರಸಾದ್ |ಕನ್ನಡ |- |"ಯಾರಿವನು" |ಶುಭಂ |[[ಗುರುಕಿರಣ್]] |ಕನ್ನಡ |- | rowspan="3" |೨೦೦೭ |"ವಿಕೆಟ್ ಬಾಚಾ" (ಅರ್ಲ್ ಜೊತೆ) |ಹ್ಯಾಟ್ರಿಕ್ |ಪ್ರೀತಮ್ |ಹಿಂದಿ |- |"ತೇರಿ ಮೇರಿ ಮೆರ್ರಿ ಕ್ರಿಸ್ಮಸ್" |ಬೋ ಬಾರಕ್ಸ್ ಫಾರ್‍ಎವರ್ |ಅಂಜುನ್ ದತ್ |ಹಿಂದಿ |- |"ಕ್ಷಣ ಕ್ಷಣ" |''[[ಕ್ಷಣ ಕ್ಷಣ]]'' |ಆರ್ ಪಿ ಪಟ್ನಾಯಕ್ |ಕನ್ನಡ |- |೨೦೦೮ |"ಯವ್ವ ಯವ್ವ ನಾ ಹೇಗೇ" |''[[ನೀ ಟಾಟಾ ನಾ ಬಿರ್ಲಾ]]'' |[[ಗುರುಕಿರಣ್]] |ಕನ್ನಡ |- |೨೦೦೯ |"ಗುಡ್ಸು ಗುಡ್ಸು" |ಕನ್ನಡದ ಕಿರಣ್ ಬೇಡಿ |[[ಹಂಸಲೇಖ]] |ಕನ್ನಡ |- |೨೦೧೧ |"ಹಾಯ್ ಯೇ ಮಾಯಾ" |ಡಾನ್ 2 |[[ಶಂಕರ್-ಎಹಸಾನ್-ಲಾಯ್|Shaಶಂಕರ್-ಎಹ್ಸಾನ್-ಲಾಯ್nkar–Ehsaan–Loy]] |ಹಿಂದಿ |- |೨೦೧೧ |"ವಿರಿಯುನ್ನು" |ಬಾಂಬೆ ಮಾರ್ಚ್ 12 |ಅಫ್ಜಲ್ ಯೂಸುಫ್ |ಮಲಯಾಳಂ |- |೨೦೧೧ |"ಡಾರ್ಲಿಂಗ್", "ದೂಸ್ರಿ ಡಾರ್ಲಿಂಗ್" (ರೇಖಾ ಭಾರದ್ವಾಜ್ ಜೊತೆ) |''[[೭ ಖೂನ್ ಮಾಫ್|7 ಖೂನ್ ಮಾಫ್]]'' |ವಿಶಾಲ್ ಭಾರದ್ವಾಜ್ |ಹಿಂದಿ |- | rowspan="4" |೨೦೧೨ |"ರಂಬಾ ಮುಖ್ಯ ಸಾಂಬಾ" |ಶಿರಿನ್ ಫರ್ಹಾದ್ ಕಿ ತೋ ನಿಕಲ್ ಪಾಡಿ |ಜೀತ್ ಗಂಗೂಲಿ |ಹಿಂದಿ |- |"ಆಮಿ ಶೋಟ್ಟಿ ಬೊಲ್ಚಿ" |ಕಹಾನಿ |ವಿಶಾಲ್-ಶೇಖರ್ |ಹಿಂದಿ |- |"ಯೇ ರಾತ್ ಮೊನಾಲಿಸಾ" |ಕಾಫಿರೋನ್ ಕಿ ನಮಾಜ್ |ಅದ್ವೈತ್ ನೆಮ್ಲೇಕರ್ |ಹಿಂದಿ |- |"ಜೂಮ್ ಜೂಮ್ ಜರಾ" |''[[ಪರಿ (ಚಲನಚಿತ್ರ)|ಪರಿಯೇ]]'' |ವೀರ್ ಸಮರ್ಥ್ |ಕನ್ನಡ |- |೨೦೧೪ |"ರೇಸ್ ಗುರ್ರಂ" |ರೇಸ್ ಗುರ್ರಂ |ಎಸ್. ಥಮನ್ |ತೆಲುಗು |- |೨೦೧೬ |"ಹೋಯಿ ಕಿವ್ / ಚಲೋ ಚಲೋ" |ರಾಕ್ ಆನ್ 2 | [[ಶಂಕರ್-ಎಹಸಾನ್-ಲಾಯ್|ರಾಕ್ ಆನ್ 2 ಶಂಕರ್-ಎಹ್ಸಾನ್-ಲಾಯ್]] |ಹಿಂದಿ |- |೨೦೧೬ |"ಡರ್ಟಿ ಪಿಕ್ಚರ್" |ತಿಕ್ಕ |ಎಸ್. ಥಮನ್ |ತೆಲುಗು |- |೨೦೧೯ |"ಎಂಪುರಾನೆ" |ಲೂಸಿಫರ್ |ದೀಪಕ್ ದೇವ್ |ಮಲಯಾಳಂ |- |೨೦೨೨ |"ಫೈರ್ ಟಕಾವೊ" |ಕೋಲ್ಕತ್ತಾದ ಹ್ಯಾರಿ |ಜೀತ್ ಗಂಗೂಲಿ |ಬೆಂಗಾಲಿ |} ಇದರ ಜೊತೆಗೆ, ಅವರು ಬಾಲಿವುಡ್ ಚಲನಚಿತ್ರಗಳಾದ ''ರಿವಾಲ್ವರ್ ರಾಣಿ'' (೨೦೧೪), ''ಧೋಲ್'' (೨೦೦೭), ಜೂನ್ ಆರ್ (೨೦೦೫), ''ಜೋಗರ್ಸ್ ಪಾರ್ಕ್'' (೨೦೦೩), ಜಜಂತಾರಾಮ್ ಮಮಾಂತರಂ (೨೦೦೩), ''ಏಕ್ ಥಾ ರಾಜಾ'' (೧೯೯೬), ದುಷ್ಮನ್‌ಗೆ ಹಿನ್ನೆಲೆ ಹಾಡಿದ್ದಾರೆ. ದೇವತಾ (೧೯೯೧), ''ಭವಾನಿ ಜಂಕ್ಷನ್'' (೧೯೮೫), ''ಹಮ್ ಪಾಂಚ್'' (೧೯೮೦), ಮತ್ತು ''ಪುರಬ್ ಔರ್ ಪಶ್ಚಿಮ್'' (೧೯೭೦) ಇತರವುಗಳಲ್ಲಿ.<ref>{{Cite web|url=http://www.rediff.com/movies/slide-show/slide-show-1-hit-songs-of-usha-uthup/20110217.htm|title=Before Darrrling, Usha Uthup sang these hit songs!|date=17 February 2011|website=[[Rediff.com]] Movies}}</ref> ಅವರು ೧೯೭೭ ರ ಕನ್ನಡ ಚಲನಚಿತ್ರ ''ಸಂಘರ್ಷದಲ್ಲಿ'' "ವಿ ಹ್ಯಾವ್ ಗಾಟ್" ಮತ್ತು "ಹೇಗೆ ಐ ಟೆಲ್ ಯು" ಎಂಬ ಎರಡು ಇಂಗ್ಲಿಷ್ ಹಾಡುಗಳನ್ನು ಹಾಡಿದ್ದಾರೆ. == ಚಿತ್ರಕಥೆ == {| class="wikitable sortable " !ವರ್ಷ ! ಶೀರ್ಷಿಕೆ ! ಪಾತ್ರ ! ಭಾಷೆ |- | rowspan="1" |೧೯೭೩ | ''ಬಾಂಬೆಯಿಂದ ಗೋವಾಕ್ಕೆ'' | | [[ಹಿಂದಿ]] |- |೧೯೭೫ | ''ಮೇಲ್ನಾಟ್ಟು ಮರುಮಗಳು'' | | [[ತಮಿಳು]] |- |೨೦೦೬ | ''ಪೋತನ್ ವಾವಾ'' | ಕುರಿಸುವೆತ್ತಿಲ್ ಮಾರಿಯಮ್ಮ | [[ಮಲಯಾಳಂ]] |- | rowspan="2" |೨೦೦೭ | ''ಬೋ ಬ್ಯಾರಕ್ಸ್ ಫಾರೆವರ್'' | rowspan="2" | ಅವಳೇ | [[ಆಂಗ್ಲ]] |- | ''ಹ್ಯಾಟ್ರಿಕ್'' | ಹಿಂದಿ |- | rowspan="1" |೨೦೧೦ | ''ಮನ್ಮದನ್ ಅಂಬು'' | ಇಂದಿರಾ | [[ತಮಿಳು]] |- | rowspan="1" |೨೦೧೧ | ''[[೭ ಖೂನ್ ಮಾಫ್|7 ಖೂನ್ ಮಾಫ್]]'' | ಮ್ಯಾಗಿ ಆಂಟಿ | [[ಹಿಂದಿ]] |- | rowspan="3" |೨೦೧೨ | ''[[ಪರಿ (ಚಲನಚಿತ್ರ)|ಪರಿಯೆ]]'' | | [[ಕನ್ನಡ]] |- | ''ಆದರ್ಶ ದಂಪತಿಗಳು'' | ಸೋಫಿ | [[ಮಲಯಾಳಂ]] |- | ''ಬಾಹ್ಯಾಕಾಶ ಸಾಹಸದಲ್ಲಿ ಕೀಮನ್ ಮತ್ತು ನಾನಿ'' <ref>{{Cite web|url=http://www.indiantelevision.com/headlines/y2k12/nov/nov62.php|title=Nick's Keymon Ache to make its theatrical debut on 9 November|date=6 November 2012|website=indiantelevision.com|access-date=4 January 2017}}</ref> | ನಾನಿ (ಧ್ವನಿ ಪಾತ್ರ) | ಹಿಂದಿ |- |೨೦೧೫ | ''X: ಹಿಂದಿನದು ಪ್ರಸ್ತುತ'' | ಶ್ರೀಮತಿ. ಬೇಕರ್ | [[ಹಿಂದಿ]] |- |೨೦೧೬ | ''ರಾಕ್ ಆನ್ 2'' | ಸ್ವತಃ (ಅತಿಥಿ ಪಾತ್ರ) | ಹಿಂದಿ |- |೨೦೧೯ | ''ನಿಮಗಾಗಿ ಇಲ್ಲದಿದ್ದರೆ''{{Fact|date=October 2022}}<sup class="noprint Inline-Template Template-Fact" data-ve-ignore="true" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (October 2022)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> | ಅವಳೇ | [[ಆಂಗ್ಲ]] |- |೨೦೨೨ | ''ಅಚ್ಚಂ ಮೇಡಂ ನಾನಂ ಪಯಿರ್ಪ್ಪು'' | ಚಾರುಕೇಸಿ | ತಮಿಳು |} === ದೂರದರ್ಶನ === {| class="wikitable sortable " !ವರ್ಷ ! ಶೀರ್ಷಿಕೆ ! ಪಾತ್ರ ! ಚಾನಲ್ ! ಭಾಷೆ |- |೨೦೦೪-೨೦೦೫ | rowspan="2" | ಭಾರತೀಯ ವಿಗ್ರಹ | rowspan="2" | ಅತಿಥಿ | rowspan="2" | [[ಸೋನಿ]] | ಹಿಂದಿ |- |೨೦೦೫-೨೦೦೬ | ಹಿಂದಿ |- |೨೦೦೭ | rowspan="2" | ಸ್ಟಾರ್ ಸಿಂಗರ್ | rowspan="6" | ನ್ಯಾಯಾಧೀಶರು | rowspan="2" | ಏಷ್ಯಾನೆಟ್ | ಮಲಯಾಳಂ |- |೨೦೦೮ | ಮಲಯಾಳಂ |- |೨೦೧೧ | ಸಾ ರೆ ಗ ಮಾ ಪಾ ಲಿಟಲ್ ಚಾಂಪಿಯನ್ | ಜೀ ಕನ್ನಡ | [[ಕನ್ನಡ]] |- | rowspan="3" |೨೦೧೨ | ''ಭಾರತ್ ಕಿ ಶಾನ್: ಸಿಂಗಿಂಗ್ ಸ್ಟಾರ್'' - ಸೀಸನ್ 2 | ದೂರದರ್ಶನ | ಹಿಂದಿ |- | ಗೌರವ್ ಮಹಾರಾಷ್ಟ್ರಚಾ | ETV ಮರಾಠಿ | ಮರಾಠಿ |- | ಕುಯಿಲ್ ಪಾಟು | ಕಲೈಂಜರ್ ಟಿ.ವಿ | ತಮಿಳು |- |೨೦೧೩ | ''ಭಾರತ್ ಕಿ ಶಾನ್: ಸಿಂಗಿಂಗ್ ಸ್ಟಾರ್'' - ಸೀಸನ್ 3 | ದೂರದರ್ಶನ | ಹಿಂದಿ |- | rowspan="2" |೨೦೧೫ | ಧ್ವನಿ (ಭಾರತೀಯ ಟಿವಿ ಸರಣಿ) | rowspan="2" | ಅತಿಥಿ | ಟಿವಿ | ಹಿಂದಿ |- | ಬಡಾಯಿ ಬಂಗಲೆ | ಏಷ್ಯಾನೆಟ್ | ಮಲಯಾಳಂ |- | rowspan="2" |೨೦೧೬ | ಫಿರ್ ಅಸರ್ ಗಾನ್ | ನ್ಯಾಯಾಧೀಶರು | ನಕ್ಷತ್ರ ಜಲ್ಷಾ | ಬೆಂಗಾಲಿ |- | ಒನ್ನುಮ್ ಒನ್ನುಮ್ ಮೂನು | ಅತಿಥಿ | ಮಜವಿಲ್ ಮನೋರಮಾ | ಮಲಯಾಳಂ |- |೨೦೧೮ | ಕುಲ್ಫಿ ಕುಮಾರ್ ಬಜೆವಾಲಾ | ಅವಳೇ | ಸ್ಟಾರ್ ಪ್ಲಸ್ | ಹಿಂದಿ |- |೨೦೧೯ | ಕಪಿಲ್ ಶರ್ಮಾ ಶೋ | ಅತಿಥಿ | ಸೋನಿ ಟಿವಿ | ಹಿಂದಿ |} == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == === ನಾಗರಿಕ ಪ್ರಶಸ್ತಿಗಳು === * [[ಪದ್ಮಶ್ರೀ]] - ೨೦೧೧ <ref>{{Cite web|url=http://www.topnews.in/light/usha-uthup-girish-kasaravalli-get-padma-shri-231934|title=Usha Uthup, Girish Kasaravalli to get Padma Shri|date=25 January 2011|website=TopNews.in|access-date=13 March 2012|archive-date=9 ನವೆಂಬರ್ 2021|archive-url=https://web.archive.org/web/20211109041410/http://www.topnews.in/light/usha-uthup-girish-kasaravalli-get-padma-shri-231934|url-status=dead}}</ref> – [[ಭಾರತ ಸರ್ಕಾರ|ಭಾರತ ಸರ್ಕಾರವು ನೀಡುವ]] ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ === ಚಲನಚಿತ್ರ ಪ್ರಶಸ್ತಿಗಳು === {| class="wikitable sortable plainrowheaders sortable" ! scope="col" |ವರ್ಷ ! scope="col" | ಪ್ರಶಸ್ತಿ ! scope="col" | ವರ್ಗ ! scope="col" | ನಾಮನಿರ್ದೇಶಿತ ಹಾಡು ! scope="col" | ಚಲನಚಿತ್ರ ! scope="col" | ಫಲಿತಾಂಶ ! class="unsortable" |ಉಲ್ಲೇಖ |- |೧೯೭೯ | rowspan="4" | [[ಫಿಲ್ಮ್‌ಫೇರ್ ಪ್ರಶಸ್ತಿಗಳು]] | rowspan="4" | ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ | "ಒಂದು ಎರಡು ಚಾ ಚಾ ಚಾ" | ''ಶಾಲಿಮಾರ್'' | |- |೧೯೮೧ | "ಹರಿ ಓಂ ಹರಿ" | ''ಪ್ಯಾರಾ ದುಷ್ಮನ್'' | |- |೧೯೮೨ | "ರಂಭಾ ಹೋ" | ''ಅರ್ಮಾನ್'' | |- |೨೦೧೧ | "ಪ್ರಿಯತಮೆ" | ''[[೭ ಖೂನ್ ಮಾಫ್|7 ಖೂನ್ ಮಾಫ್]]'' | |- |೨೦೧೨ | IIFA ಪ್ರಶಸ್ತಿಗಳು | ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ | rowspan="3" | "ಪ್ರಿಯತಮೆ" | rowspan="3" | ''7 ಖೂನ್ ಮಾಫ್'' | |- |೨೦೧೨ | ಸ್ಕ್ರೀನ್ ಪ್ರಶಸ್ತಿಗಳು | ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ | |- |೨೦೧೨ | rowspan="2" | ಮಿರ್ಚಿ ಸಂಗೀತ ಪ್ರಶಸ್ತಿಗಳು | ವರ್ಷದ ಮಹಿಳಾ ಗಾಯಕಿ | <ref>{{Cite web|url=http://www.radiomirchi.com/mma2011/hindi/nominees.php|title=Nominations - Mirchi Music Award Hindi 2011|date=30 January 2013|website=[[Radio Mirchi]]|archive-url=https://web.archive.org/web/20130130161203/http://www.radiomirchi.com/mma2011/hindi/nominees.php|archive-date=30 January 2013|access-date=24 May 2018}}</ref> |- |೨೦೧೭ | ಜೀವಮಾನ ಸಾಧನೆ ಪ್ರಶಸ್ತಿ | ಎನ್ / ಎ | ಎನ್ / ಎ | |- |೨೦೦೬ | ಏಷ್ಯಾನೆಟ್ ಫಿಲ್ಮ್ ಅವಾರ್ಡ್ಸ್ | ಅತ್ಯುತ್ತಮ ಪಾತ್ರ ನಟಿ | ಎನ್ / ಎ | ''ಪೋತನ್ ವಾವಾ'' | |- |೧೯೯೯ | rowspan="4" | ಕಲಾಕಾರ್ ಪ್ರಶಸ್ತಿಗಳು | rowspan="2" | ಅತ್ಯುತ್ತಮ ಆಡಿಯೋ ಆಲ್ಬಮ್ (ಬಾಂಗ್ಲಾ) | ''"ಪ್ರಿಯತಮೆ"'' | ಎನ್ / ಎ | |- |೨೦೦೨ | ''ಚೈ ಸಿಲ್ಪಿರ್ ಸಮ್ಮಾನ್'' | ಎನ್ / ಎ | |- |೨೦೦೪ | rowspan="2" | ಚಿತ್ರಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ | "ಕಭಿ ಪಾ ಲಿಯಾ ತೋ ಕಭಿ ಖೋ ದಿಯಾ" | ''ಜೋಗರ್ಸ್ ಪಾರ್ಕ್'' | |- |೨೦೧೩ | "ರಂಬಾ ಮೇ ಸಾಂಬಾ" | ''ಶಿರಿನ್ ಫರ್ಹಾದ್ ಕಿ ತೋ ನಿಕಲ್ ಪಾಡಿ'' | |} ==ಛಾಯಾಂಕಣ== <gallery> Usha Uthup during the shooting.jpg|ಶೂಟಿಂಗ್ ಸಮಯದಲ್ಲಿ ಉಷಾ ಉತ್ತುಪ್ Kumar Mukherjee and Usha Uthup during the shooting..jpg|ಶೂಟಿಂಗ್ ಸಮಯದಲ್ಲಿ ಕುಮಾರ್ ಮುಖರ್ಜಿ ಮತ್ತು ಉಷಾ ಉತ್ತುಪ್ The President, Smt. Pratibha Devisingh Patil presenting the Padma Shri Award to Smt. Usha Uthup, at an Investiture Ceremony II, at Rashtrapati Bhavan, in New Delhi on April 01, 2011.jpg|ಅಧ್ಯಕ್ಷರು, ಶ್ರೀಮತಿ. ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಶ್ರೀಮತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು,ಏಪ್ರಿಲ್ ೦೧. ೨೦೧೧ ರ ನವದೆಹಲಿಯ ರಾಷ್ಟ್ರಪತಿ ಭವನದ ಹೂಡಿಕೆ ಸಮಾರಂಭ II. </gallery> == ಉಲ್ಲೇಖಗಳು == {{ಉಲ್ಲೇಖಗಳು}} <references group="" responsive="1"></references> == ಬಾಹ್ಯ ಕೊಂಡಿಗಳು == * {{Official website|http://www.ushauthup.com/}} * {{Imdb name|0412683|Usha Uthup}} * {{Cite web|url=http://www.rediff.com/movies/slide-show/slide-show-1-hit-songs-of-usha-uthup/20110217.htm|title=Before Darrrling, Usha Uthup sang these hit songs!|website=[[Rediff.com]] Movies}} {{Interwikineeded}} [[ವರ್ಗ:ಕನ್ನಡ ಚಲನಚಿತ್ರ ನಟಿಯರು]] [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೪೭ ಜನನ]] [[ವರ್ಗ:ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು]] [[ವರ್ಗ:ಹಿನ್ನೆಲೆ ಗಾಯಕರು]] [[ವರ್ಗ:ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] 8w8q86v4duw1696pci3fyc0j7mukk8l ಸದಸ್ಯ:James500 2 147496 1372443 1139789 2026-04-29T21:58:28Z James500 79777 Remove template 1372443 wikitext text/x-wiki {{User page}} {{Babel|en}} [[en:User:James500]] 3fnki73r2oax93bkxvnd5wcqa6b1tlf ಕೆಂಡಸಂಪಿಗೆ (ಧಾರಾವಾಹಿ) 0 149095 1372470 1343130 2026-04-30T05:03:15Z InternetArchiveBot 69876 Rescuing 1 sources and tagging 1 as dead.) #IABot (v2.0.9.5 1372470 wikitext text/x-wiki {{for|ಚಲನಚಿತ್ರ|ಕೆಂಡಸಂಪಿಗೆ (ಚಲನಚಿತ್ರ)}} ಕೆಂಡಸಂಪಿಗೆ ಪ್ರಸುತ್ತ [[ಕಲರ್ಸ್ ಕನ್ನಡ]]ದಲ್ಲಿ ಪ್ರಸಾರವಾಗುತ್ತಿರುವ [[ಭಾರತೀಯ]] [[ಕನ್ನಡ]] ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಆಗಸ್ಟ್ ೨೨, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ ೬:೩೦ ಗೆ ಪ್ರಸಾರವಾಗುತ್ತಿದೆ. ಪ್ರೇಕ್ಷಕರು ಕೆಂಡಸಂಪಿಗೆಯನ್ನು ವೂಟ್‌ನಲ್ಲಿ ಯಾವಾಗ ಬೇಕಾದರೂ ವೀಕ್ಷಣೆ ಮಾಡಬಹುದು. ಈ ಧಾರಾವಾಹಿಯನ್ನು [[ಮೇಘಾ ಶೆಟ್ಟಿ]] <ref>{{Cite url |url=https://kannada.news18.com/news/entertainment/jote-joteyali-fame-actress-megha-shetty-producer-for-new-serial-kenda-sampige-vdd-740973.html |title=ಹೊಸ ಧಾರಾವಾಹಿ​ ನಿರ್ಮಾಪಕಿಯಾದ ಮೇಘಾ ಶೆಟ್ಟಿ |access-date=13 ಮಾರ್ಚ್ 2022 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ನಿರ್ಮಾಣ ಮಾಡುತ್ತಿದ್ದಾರೆ. {{Infobox television | image = | caption = | alt_name = | genre = ದೈನಂದಿನ ಧಾರಾವಾಹಿ | creator = | developer = | writer = | screenplay = | story = | director = | creative_director = | starring = | theme_music_composer = | country = [[ಭಾರತ]] | language = [[ಕನ್ನಡ]] | num_seasons = ೧ | num_episodes = | list_episodes = | producer = [[ಮೇಘಾ ಶೆಟ್ಟಿ]] | runtime = ೨೨ ನಿಮಿಷಗಳು | distributor = | network = [[ಕಲರ್ಸ್ ಕನ್ನಡ]] ([[ವಿಯಾಕಾಂ 18|ವಿಯಾಕಾಂ ೧೮]]) | picture_format = | audio_format = | released = | first_aired = ೨೨ ಆಗಸ್ಟ್ ೨೦೨೨<ref>{{Cite url|url=https://kannada.news18.com/news/entertainment/colors-kannada-kendasampige-new-serial-august-22-start-sunil-acting-as-a-little-brother-kannada-serial-svl-ach-819840.html|title=ಆಗಸ್ಟ್ 22ರಿಂದ ಕಲರ್ಸ್ ಕನ್ನಡದಲ್ಲಿ ಹರಡಲಿದೆ ಕೆಂಡಸಂಪಿಗೆ ಘಮ! ಹೊಸ ಧಾರಾವಾಹಿ|access-date=August 14, 2022|archive-date=ಸೆಪ್ಟೆಂಬರ್ 25, 2022|archive-url=https://web.archive.org/web/20220925180104/https://kannada.news18.com/news/entertainment/colors-kannada-kendasampige-new-serial-august-22-start-sunil-acting-as-a-little-brother-kannada-serial-svl-ach-819840.html|url-status=dead}}</ref> | preceded_by = | followed_by = }} ==ಕಥೆ== ಕಥಾ ನಾಯಕಿ ಸುಮನ ಬಡಕುಟುಂಬಕ್ಕೆ ಸೇರಿದ ತುಂಬಾ ಸರಳ ವ್ಯಕ್ತಿತ್ವದ ಹುಡುಗಿಯಾಗಿರುತ್ತಾಳೆ. ತನ್ನ ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ತನ್ನ ಕಾಲೋನಿ ಜನರಿಗೆ ಸಹಾಯ ಮಾಡುವುದರಲ್ಲಿ ಮುಂದಿರುತ್ತಾಳೆ. ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತ ಇರುತ್ತಾಳೆ. ಇನ್ನೊಂದು ಕಡೆ ನಾಯಕನಾದ ಕಾರ್ಪೋರೇಟರ್ ತೀರ್ಥಂಕರ ಪ್ರಸಾದ್‍ನಿಗೆ ಶಾಸಕನಾಗುವುದು ಅಗತ್ಯವಾಗಿದೆ. ಅದಕ್ಕಾಗಿ ಸುಮನಾ ಕಾಲೋನಿಯ ಜನರ ಮತದ ಅವಶ್ಯಕತೆ ಇದೆ. ಇದಕ್ಕಾಗಿ ಅಲ್ಲಿನ ಜನರ ನಂಬಿಕೆ ಗಳಿಸಲು ಸುಮನಾಳಿಗೆ ಸಹಾಯ ಮಾಡಲು ಪ್ರಾರಂಭಿಸುತ್ತಾನೆ. ಸುಮನಾಳ ತಮ್ಮ ರಾಜೇಶನಿಗೆ ಮುಂಗೋಪ ಹೆಚ್ಚು, ರಾಜೇಶ ಮತ್ತು ಸುಮನಾ ನೇರವಾಗಿ ಮಾತಾನಾಡುವುದಿಲ್ಲ. ರಾಜೇಶ ತೀರ್ಥನ ಬಳಿ ಕೆಲಸ ಮಾಡುತ್ತಾ ಇರುತ್ತಾನೆ. ಒಂದು ದಿನ ಹೀಗೆ ಪಕ್ಷದ ಪ್ತ್ರತಿಭಟನೆಯಲ್ಲಿ ಬಾಗಿಯಾಗುತ್ತಾನೆ. ಅಲ್ಲ್ಲಿ ನಾಟಕ ಮಾಡಲು ಹೋಗಿ ನಿಜವಾಗಿಯು ಪೆಟ್ರೋಲ್ ಹಚ್ಚಿಕೊಂಡು ಸಾಯುತ್ತಾನೆ. ಕಾಲೋನಿ ಜನರ ಕೋಪವನ್ನು ತಣಿಸಲು ನಾಯಕ ಸಾಮೂಹಿಕ ಮದುವೆ ಮಾಡುತ್ತೇನೆ ಎಂದು ಹೇಳುತ್ತಾನೆ. ಅಲ್ಲಿ ಸುಮನಾಳ ಮದುವೆ ಮಾಡಲು ನಿಶ್ಚಯಿಸುತ್ತಾನೆ. ಆದರೆ, ಸುಮನಾಳನ್ನು ಮದುವೆಯಾಗುವ ಗಂಡು ಓಡಿ ಹೋಗುತ್ತಾನೆ. ತನ್ನ ಪ್ರತಿಷ್ಟೆಯನ್ನು ಉಳಿಸಿಕೊಳ್ಳಲು ಮತ್ತು ಕಾಲೋನಿಯವರ ನಂಬಿಕೆ ಗಳಿಸಲು ಸುಮನಾಳನ್ನು ತಾನೇ ಮದುವೆಯಾಗುತ್ತಾನೆ. ಮದುವೆಯ ನಂತರ ತನ್ನ ಗಂಡನ ಮನೆಯಲ್ಲಿ ಸುಮನಾ ಹೇಗೆ ಬದುಕುತ್ತಾಳೆ, ಗಂಡನ ಮನೆಯವರ ತಿರಸ್ಕಾರವನ್ನು ಹೇಗೆ ಸಹಿಸಿಕೊಂಡು ಬದುಕುತ್ತಾಳೆ ಎಂಬುವುದರ ಮೇಲೆ ಕಥೆ ನಿರ್ಧಾರವಾಗಿದೆ. ==ಕಲಾವಿದರು== ====ಮುಖ್ಯ ಪಾತ್ರದಲ್ಲಿ==== * ಮಧುಮಿತ: ಕಥಾ ನಾಯಕಿಯಾಗಿ ಸುಮನಾಳ ಪಾತ್ರದಲ್ಲಿ. ರಾಜೇಶನ ಅಕ್ಕ ಮತ್ತು ತೀರ್ಥನಾ ಹೆಂಡತಿಯಾಗಿ **ಕಾವ್ಯ ಶೈವ: ಸುಮನಾಳಾಗಿ <small>(ಪಾತ್ರದಾರಿ ಬದಲಾಗುವ ಮುಂಚೆ)</small> *ಆಕಾಶ್ : ಕಥಾ ನಾಯಕ ತೀರ್ಥಂಕರ್ ಪ್ರಸಾದ್ ಪಾತ್ರದಲ್ಲಿ. ಕೇಶವಾ ಪ್ರಸಾದ್ ಮಗನಾಗಿ, ಸುಮನಾಳಾ ಗಂಡನಾಗಿ. *ಅಮೃತ ರಾಮ್‌ಮೂರ್ತಿ<ref>{{Cite url|url=https://newsfirstlive.com/2022/08/07/kendasampige-new-serial-in-colors-kannada-actors-amrutha-ramamoorthy-come-back/|title=ಅಮೃತಾ ರಾಮಮೂರ್ತಿ ಅಭಿಮಾನಿಗಳಿಗೆ‌ ಸಿಹಿಸುದ್ದಿ- ಕೆಂಡಸಂಪಿಗೆ ಸೀರಿಯಲ್ ಮೂಲಕ ಕಮ್ ಬ್ಯಾಕ್|access-date=August 7, 2022|archive-date=ನವೆಂಬರ್ 28, 2022|archive-url=https://web.archive.org/web/20221128114243/https://newsfirstlive.com/2022/08/07/kendasampige-new-serial-in-colors-kannada-actors-amrutha-ramamoorthy-come-back/|url-status=dead}}</ref>: ಖಳನಾಯಕಿ ಸಾಧಾನ ಪಾತ್ರದಲ್ಲಿ. ಕೇಶವ ಪ್ರಸಾದ್ ದೊಡ್ಡ ಸೊಸೆಯಾಗಿ, ತೀರ್ಥನಾ ಅತ್ತಿಗೆಯಾಗಿ. ==== ಪೋಷಕ ಪಾತ್ರದಲ್ಲಿ==== *ಸುನೀಲ್<ref>{{Cite url|url=https://vijaykarnataka.com/tv/news/will-shani-serial-sunil-quit-kenda-sampige-serial/articleshow/94308113.cms|title=ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಶನಿ ಖ್ಯಾತಿಯ ಸುನೀಲ್‌ರ ಪಾತ್ರ ಮುಗೀತಾ?|access-date=September 20, 2022}}</ref>: ರಾಜೇಶ್‌ನಾಗಿ, ಸುಮನಾಳ ತಮ್ಮನಾಗಿ *ದೊಡ್ಡಣ್ಣ: ಕೇಶವಾ ಪ್ರಸಾದ್ ಪಾತ್ರಾದಲ್ಲಿ. ತೀರ್ಥನಾ ತಂದೆಯಾಗಿ. *ನಿಸರ್ಗ ಮಂಜುನಾಥ್: ಜಾಹ್ನವಿ ಪಾತ್ರದಲ್ಲಿ. ಕೇಶವ ಪ್ರಸಾದ್ ಮಗಳಾಗಿ, ತೀರ್ಥನಾ ತಂಗಿಯಾಗಿ. *ಚೈತ್ರ ರಾವ್ ಸಚಿನ್: ಕಾತ್ಯಾಯನಿ ಪಾತ್ರದಲ್ಲಿ. ಕೇಶವಾ ಪ್ರಸಾದ್ ಸೋದರಿಯಾಗಿ. ==ಉಲ್ಲೇಖಗಳು== {{Reflist}} {{Interwikineeded}} [[ವರ್ಗ:ಕಲರ್ಸ್ ಕನ್ನಡದ ಧಾರಾವಾಹಿ]] [[ವರ್ಗ:ಕನ್ನಡ ಧಾರಾವಾಹಿ]] hf1j9ajx68u6dgt4bds2yrud6tt45y8 ಕಯಾಕಿಂಗ್ (ಸಾಲಿಗ್ರಾಮ) 0 149497 1372444 1340926 2026-04-29T22:04:53Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372444 wikitext text/x-wiki [[ಚಿತ್ರ:Kayaking1.jpg|200px|right|ಕಯಾಕಿಂಗ್, ಸಾಲಿಗ್ರಾಮ]] '''ಕಯಾಕಿಂಗ್ (ಸಾಲಿಗ್ರಾಮ)''' [[ಕರ್ನಾಟಕ|ಕರ್ನಾಟಕದ]] [[ಉಡುಪಿ ಜಿಲ್ಲೆ|ಉಡುಪಿ ಜಿಲ್ಲೆಯ]] [[ಸಾಲಿಗ್ರಾಮ ಉಡುಪಿ|ಸಾಲಿಗ್ರಾಮದ]] ಎನ್‍ಎಚ್೬೬ ನಿಂದ ಸುಮಾರು ೨ ಕಿಮೀ ದೂರದಲ್ಲಿರುವ ಪಾರಂಪಳ್ಳಿ ಸೇತುವೆಯ ಬಳಿ ಇದೆ. ಕರ್ನಾಟಕದ ಅತೀ ದಟ್ಟವಾದ ಮ್ಯಾಂಗ್ರೋವ್ ಹೊಂದಿದ ಪ್ರದೇಶ ಇದಾಗಿದೆ. ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿಯಿಂದ ಆರಂಭವಾಗುವ ಕಯಾಕಿಂಗ್, ಸೇತುವೆಯ ಕೆಳಗಿನಿಂದ ಹಿನ್ನೀರಿನಲ್ಲಿನ ದಟ್ಟ ಕಾಂಡ್ಲಾ ವನದ ನಡುವೆ ಸಂಚರಿಸಲಿದೆ. ಕಯಾಕಿಂಗ್‍ನಲ್ಲಿ [[ಕಾಂಡ್ಲಾ]] ವನಗಳ ನಡುವೆ ಸುಮಾರು ೧ ಗಂಟೆಯ ಕಾಲ ಪ್ರಯಾಣಿಸಬಹುದು.<ref>{{Cite web |url=https://kannada.travel/article-about-saligrama-sita-river-backwater-kayaking/ |title=ಆರ್ಕೈವ್ ನಕಲು |access-date=2023-03-25 |archive-date=2023-03-25 |archive-url=https://web.archive.org/web/20230325102701/https://kannada.travel/article-about-saligrama-sita-river-backwater-kayaking/ |url-status=dead }}</ref> ಕಾಂಡ್ಲಾ ವನದ ಮಧ್ಯೆದಲ್ಲಿ ಕಯಾಕಿಂಗ್ ಯಾನ ಆರಂಭಿಸಿರುವುದು ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲು. ಪ್ರವಾಸಿಗರು ಇಲ್ಲಿನ ತರಬೇತುದಾರರಿಂದ ೫ ರಿಂದ ೧೦ ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಕಲಿಯಲು ಅಗತ್ಯ ತರಬೇತಿ ಪಡೆದುಕೊಂಡು ತಾವೇ ಸ್ವತಃ ದೋಣಿಗಳನ್ನು ನಡೆಸಬಹುದು.<ref>https://www.prajavani.net/video/prajavani-special/kayaking-in-udupi-saligrama-special-in-backwater-tourism-story-905045.html</ref> ಸಾಯಂಕಾಲದ ಸಮಯದಲ್ಲಿ ಹೊರ ಪ್ರದೇಶದ ವಲಸೆ ಹಕ್ಕಿಗಳ ವೀಕ್ಷಣೆಯೂ ಲಭ್ಯವಿದೆ. ==ಹಿನ್ನೆಲೆ== [[ಚಿತ್ರ:Kayaking3.jpg|200px|left]] ಸ್ಥಳೀಯ ಕೋಡಿಯವರಾದ ಮಿಥುನ್ ಕುಮಾರ್ ಮೆಂಡನ್ ಮತ್ತು ಲೋಕೇಶ್ ಮೆಂಡನ್ ಎಂಬವರು ಸಾಲಿಗ್ರಾಮದ ಪಾರಂಪಳ್ಳಿ ಸೇತುವೆ ಬಳಿ, ಸೀತಾನದಿಯ ಹಿನ್ನೀರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿದರು.<ref>https://www.newindianexpress.com/good-news/2022/jan/23/on-a-kayakin-the-middleof-nature-in-karnatakas-udupi-2410272.html</ref> [[ಪ್ರವಾಸೋದ್ಯಮ]] ಇದರ ಮುಖ್ಯ ಉದ್ದೇಶವಾಗಿತ್ತು. ೭ ಲಕ್ಷ ರೂಪಾಯಿ ಹೂಡಿಕೆ ಮಾಡಿ ಎಂಟು ಕಯಾಕ್ಸ್ ಅನ್ನು ಕೊಳ್ಳುವುದರೊಂದಿಗೆ ಇದು ಪ್ರಾರಂಭಗೊಂಡಿತು. 'ಸೈಲ್ಸ್ ಮತ್ತು ಮೋರ್ ಅಡ್ವೆಂಚರ್ಸ್' ಎಂದ ಬ್ರಾಂಡ್ ನೇಮ್ ಅನ್ನು ಇದಕ್ಕೆ ಇಡಲಾಗಿದೆ.<ref>{{Cite web |url=https://www.kannadaprabha.com/travel-automobile/2022/jan/23/on-a-kayak-in-the-middle-of-nature-in-karnatakas-udupi-462667.html |title=ಆರ್ಕೈವ್ ನಕಲು |access-date=2023-04-08 |archive-date=2023-04-08 |archive-url=https://web.archive.org/web/20230408092851/https://www.kannadaprabha.com/travel-automobile/2022/jan/23/on-a-kayak-in-the-middle-of-nature-in-karnatakas-udupi-462667.html |url-status=dead }}</ref> ಮಿಥುನ್ ಅವರು, "ಆಸಕ್ತರು ಈಗಾಗಲೇ ರಾಜ್ಯಗಳಲ್ಲಿ ಅನೇಕ ಕಯಾಕಿಂಗ್ ತಾಣಗಳನ್ನು ಸ್ಥಾಪಿಸಿದ್ದಾರೆ, ಆದರೆ ಎರಡೂ ಬದಿಯಲ್ಲಿ ಮ್ಯಾಂಗ್ರೋವ್‌ಗಳಿರುವ ಈ ವಿಸ್ತರಣೆಯು ವಿಶಿಷ್ಟವಾಗಿದೆ. ಸೂರ್ಯನ ಕಿರಣಗಳು ಮ್ಯಾಂಗ್ರೋವ್‌ಗಳ ಮೂಲಕ ತೂರಿಕೊಂಡಾಗ ನೋಡಲು ಅದ್ಭುತವಾಗಿರುತ್ತದೆ ಮತ್ತು ಪಕ್ಷಿಗಳ ಚಿಲಿಪಿಲಿಯ ಅನುಭವ ಸ್ಮರಣೀಯವಾಗಿದೆ. ಕಯಾಕಿಂಗ್ ಮಾಡಲು ಪರಿಣತರಾಗಲು ಮೊದಲ ೧೫ ನಿಮಿಷಗಳ ಕಾಲ ನೀಡಲಾದ ಸೂಚನೆಗಳನ್ನು ಅನುಸರಿಸುವ ಅಗತ್ಯವಿದೆ, ಹಿಂದಿರುಗುವ ಹೊತ್ತಿಗೆ ಅನೇಕರು ಕಯಾಕಿಂಗ್‍ನ ತಂತ್ರವನ್ನು ಕರಗತ ಮಾಡಿಕೊಳ್ಳುತ್ತಾರೆ ಎಂದು ನಾವು ಗಮನಿಸಿದ್ದೇವೆ. ಎಲ್ಲಾ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ ಮತ್ತು ಲೈಫ್ ಜಾಕೆಟ್ ಧರಿಸುವುದು ಕಡ್ಡಾಯವಾಗಿದೆ" ಎಂದು ಅವರು ಹೇಳಿದರು.<ref>https://timesofindia.indiatimes.com/city/mangaluru/kayaking-in-mangroves-introduced-at-saligrama/articleshow/88530017.cms</ref> ==ದರ ಹಾಗೂ ವ್ಯವಸ್ಥೆ== ದರ ಪ್ರತಿ ವ್ಯಕ್ತಿಗೆ ೩೦೦ ರೂಪಾಯಿಗಳು(೨೦೨೨ರ ಸಮಯದಲ್ಲಿ). 'ಒಂದು ಗಂಟೆಗೆ ೩೦೦ ರೂಪಾಯಿಯ ಬದಲು ಅರ್ಧ ಗಂಟೆಗೆ ೧೫೦ ರೂಪಾಯಿಗಳನ್ನಿಟ್ಟರೆ ಆಗದೇ' ಎಂಬ ಪ್ರವಾಸಿಗರೊಬ್ಬರ ಪ್ರಶ್ನೆಗೆ, ಅಲ್ಲಿನ ತರಬೇತುದಾರನ ಉತ್ತರ 'ಮ್ಯಾಂಗ್ರೋವ್ ಪ್ರದೇಶವು ಸ್ವಲ್ಪ ದೂರದಲ್ಲಿದೆ, ತಲುಪಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ, ಪ್ರತಿ ಗುಂಪಿನೊಂದಿಗೆ ಬೋಧಕರನ್ನು ಕಳುಹಿಸಬೇಕಾಗಿರುವುದರಿಂದ ಸಣ್ಣ ಸವಾರಿಗಳು ಕಾರ್ಯಸಾಧ್ಯವಲ್ಲ' ಎಂಬುದಾಗಿದೆ<ref>https://www.enidhi.net/2022/02/kayaking-under-mangroves-in-saligrama.html</ref>. ಹತ್ತು ವರ್ಷದ ಒಳಗಿನವರಿಗೆ ಪ್ರಯಾಣ ಉಚಿತವಾಗಿರುತ್ತದೆ. ಬಟ್ಟೆ ಬದಲಾಯಿಸಲು, ಕಾಲುಗಳನ್ನು ತೊಳೆಯಲು ಅಥವಾ ಕಯಾಕಿಂಗ್‌ಗೆ ಹೋದಾಗ ತಮ್ಮ ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ತಾತ್ಕಾಲಿಕವಾದ ಶೆಡ್‍ನ ವ್ಯವಸ್ಥೆ ಇದೆ. ==ಹೆಚ್ಚಿನ ವಿವರಗಳು== [[ಚಿತ್ರ:Kayaking2.jpg|200px|left]] ಅಗತ್ಯವಿದ್ದರೆ ಕಯಾಕಿಂಗ್ ಮಾಡುವಾಗ ದೋಣಿಯಲ್ಲಿ ತರಬೇತುದಾರರು ಜೊತೆಗಿರುತ್ತಾರೆ.ಪ್ರತಿದಿನ ಬೆಳಗ್ಗೆ ೭ ರಿಂದ ಸಂಜೆ ೭ ರವರೆಗೆ ಕಯಾಕಿಂಗ್ ಚಟುವಟಿಕೆ ನಡೆಯಲಿದೆ. ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲದಿರುವುರಿಂದ ಎಲ್ಲಾ ವಯೋಮಾನದವರು ಕಯಾಕಿಂಗ್ ಮಾಡಬಹುದಾಗಿದೆ.<ref>{{Cite web |url=https://kannada.news18.com/news/lifestyle/try-some-kayaking-in-the-thick-mangroves-in-parampalli-ssd-699503.html |title=ಆರ್ಕೈವ್ ನಕಲು |access-date=2023-04-08 |archive-date=2023-04-08 |archive-url=https://web.archive.org/web/20230408093115/https://kannada.news18.com/news/lifestyle/try-some-kayaking-in-the-thick-mangroves-in-parampalli-ssd-699503.html |url-status=dead }}</ref> ಎಲ್ಲಾ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್‍ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿರುತ್ತಾರೆ. ಹಿರಿಯರಿಗೆ ಅನುಕೂಲವಾಗುವಂತೆ ದೊಡ್ಡ ದೋಣಿಗಳ ವ್ಯವಸ್ಥೆಯೂ ಇದೆ.<ref>https://www.deccanherald.com/state/mangaluru/kayaking-amid-thick-mangroves-in-parampalli-1069972.html</ref><ref>https://www.thehindu.com/news/national/karnataka/backwater-kayaking-amid-mangroves-beckon-tourists-near-saligrama/article38023649.ece</ref> ==ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ಕಯಾಕಿಂಗ್ ಅನುಭವವನ್ನು ಯೋಜಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು== === ಹೆಚ್ಚಿನ ಉಬ್ಬರವಿಳಿತ ಮತ್ತು ಕಡಿಮೆ ಉಬ್ಬರವಿಳಿತ=== ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಮಾತ್ರ ನೀರು ಮ್ಯಾಂಗ್ರೋವ್ ಒಳಗೆ ತಲುಪಲು ಸಾಧ್ಯವಾಗುತ್ತದೆ. ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಕಾರ್ಯಗತಗೊಳಿಸಿದರೆ ಸವಾರನ ಸವಾರಿ ಉತ್ತಮವಾಗಿರುತ್ತದೆ. ಉಬ್ಬರವಿಳಿತದ ಸಮಯಗಳು ಕಾಲಕಾಲಕ್ಕೆ ಬದಲಾಗುತ್ತವೆ ಮತ್ತು ಊಹಿಸಲು ಮತ್ತು ಯೋಜಿಸಲು ಸ್ಥಳೀಯರ ಹೊರತಾಗಿ, ಇತರರಿಗೆ ಕಷ್ಟವಾಗಬಹುದು.<ref>https://www.youtube.com/watch?v=mxMQSCiS0So</ref> ಉತ್ತಮ ಅನುಭವಕ್ಕಾಗಿ ಆಪರೇಟರ್‌ನನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ===ಒಬ್ಬರು ಅಥವಾ ಇಬ್ಬರು=== ಒಬ್ಬ ವ್ಯಕ್ತಿಯನ್ನು ಕೂರಿಸುವ ಕಯಾಕ್‍ಗಳಿವೆ ಮತ್ತು ಇಬ್ಬರು ಜನರನ್ನು ಕೂರಿಸುವ ಕಯಾಕ್ಸ್‌ಗಳಿವೆ. ಸಂಪೂರ್ಣ ನಿಯಂತ್ರಣ ಮತ್ತು ಅನುಭವವನ್ನು ಹೊಂದಿದ್ದರೆ ಸೋಲೋ ಕಯಾಕ್ ಅನ್ನು ಬಳಸಬಹುದು. ಇಲ್ಲದಿದ್ದರೆ ಡಬಲ್ ಕಯಾಕ್‌ ಬಳಸಬಹುದು, ಅಲ್ಲಿ ಇನ್ನೊಬ್ಬ ವ್ಯಕ್ತಿ ಅಥವಾ ಬೋಧಕರೊಂದಿಗೆ ಸಂಚಾರ ಮಾಡಬೇಕಾಗುತ್ತದೆ.<ref>https://www.daijiworld.com/news/newsDisplay?newsID=905791</ref> ಆದರೆ ಏಕವ್ಯಕ್ತಿಯಲ್ಲಿ ಸವಾರ ಸಂಪೂರ್ಣ ಜವಾಬ್ದಾರರಾಗಿರುತ್ತಾನೆ ಮತ್ತು ಹೆಚ್ಚು ಕಯಾಕ್ ಮಾಡಬೇಕಾಗುತ್ತದೆ.<ref>{{Cite web |url=https://sailsandmoreadventures.business.site/ |title=ಆರ್ಕೈವ್ ನಕಲು |access-date=2023-03-25 |archive-date=2023-03-25 |archive-url=https://web.archive.org/web/20230325105349/https://sailsandmoreadventures.business.site/ |url-status=dead }}</ref> ===ವಾಹನ ನಿಲುಗಡೆ=== ಸಾಲಿಗ್ರಾಮ ಕಯಾಕಿಂಗ್ ಪ್ರಾರಂಭದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಇಲ್ಲಿ ಕಾರುಗಳು ಮತ್ತು ಮೋಟಾರ್ ಸೈಕಲ್‌ಗಳನ್ನು ನಿಲ್ಲಿಸಬಹುದು. ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] [[ವರ್ಗ:ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು]] [[ವರ್ಗ:ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ]] 3q0ds4r2s22vxjzm2z9pxv26jzql9pz ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 0 149906 1372429 1339885 2026-04-29T18:44:31Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372429 wikitext text/x-wiki '''ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್''' 1 ಆಗಸ್ಟ್ 2019 ರಂದು ಪ್ರಾರಂಭವಾದ [[ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ|ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್]] (ICC) ನಡೆಸುವ [[ಟೆಸ್ಟ್ ಕ್ರಿಕೆಟ್|ಟೆಸ್ಟ್ ಕ್ರಿಕೆಟ್‌ಗಾಗಿ]] ಲೀಗ್ ಸ್ಪರ್ಧೆಯಾಗಿದೆ.<ref>{{Cite web |title=Schedule for inaugural World Test Championship announced |url=https://www.icc-cricket.com/news/742337 |publisher=International Cricket Council}}</ref><ref>{{Cite web |last=Ramsey, Andrew |date=20 June 2018 |title=Aussies to host Afghans as part of new schedule |url=https://www.cricket.com.au/news/icc-future-tour-program-schedule-fixture-international-cricket-ftp-australia-afghanistan-india/2018-06-20 |website=[[cricket.com.au]]}}</ref> ಇದು ಟೆಸ್ಟ್ ಕ್ರಿಕೆಟ್‌ಗೆ ಪ್ರೀಮಿಯರ್ ಚಾಂಪಿಯನ್‌ಶಿಪ್ ಆಗಲು ಉದ್ದೇಶಿಸಲಾಗಿದೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಿಗೆ ಒಂದು ಪಿನಾಕಲ್ ಪಂದ್ಯಾವಳಿಯನ್ನು ಹೊಂದುವ ICC ಯ ಗುರಿಗೆ ಅನುಗುಣವಾಗಿದೆ.<ref>{{Cite web |date=29 June 2013 |title=Test Championship to replace Champions Trophy |url=http://www.espncricinfo.com/ci-icc/content/story/646147.html |website=Cricinfo}}</ref> 2013 ರ ICC ಚಾಂಪಿಯನ್ಸ್ ಟ್ರೋಫಿ ಬದಲಿಗೆ 2009 ರಲ್ಲಿ ಸ್ಪರ್ಧೆಯನ್ನು ನಡೆಸುವ ಮೂಲ ಯೋಜನೆಗಳನ್ನು ಕೈಬಿಡಲಾಯಿತು. ಫೆಬ್ರವರಿ-ಮಾರ್ಚ್ 2021 ರಲ್ಲಿ ಭಾರತದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಚಾಂಪಿಯನ್‌ಶಿಪ್‌ನೊಂದಿಗೆ ಇದನ್ನು ಜೂನ್ 2017 ಕ್ಕೆ ಮರುಹೊಂದಿಸಲಾಯಿತು <ref>[http://www.espncricinfo.com/ci-icc/content/current/story/561439.html ICC presidency term to be cut to a year] Cricinfo. Retrieved 17 April 2029</ref><ref name="auto1">[http://www.espncricinfo.com/ci-icc/content/current/story/561563.html No Champions Trophy after 2013], Cricinfo. Retrieved 17 April 2012</ref> 31 ಡಿಸೆಂಬರ್ 2016 ರಂದು ಅಗ್ರ ನಾಲ್ಕು ಶ್ರೇಯಾಂಕಿತ ತಂಡಗಳು - ICC ನಿಗದಿಪಡಿಸಿದ ಕಟ್-ಆಫ್ ದಿನಾಂಕ - ಮೂರು-ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಆಡುತ್ತದೆ. ಎರಡು ಸೆಮಿಫೈನಲ್‌ಗಳು ನಡೆಯುತ್ತಿದ್ದವು ಮತ್ತು ವಿಜೇತರು ಫೈನಲ್‌ ಆಡುತ್ತಾರೆ.<ref>{{Cite web |date=1 July 2013 |title=Not a tournament but four teams will play first World Test Championship |url=https://www.indiatoday.in/sports/cricket/story/icc-world-test-championship-england-2017-champions-trophy-168534-2013-06-29 |website=[[India Today]] |agency=[[Press Trust of India|P. T. I.]] |location=London}}</ref> ಆದಾಗ್ಯೂ, ಜನವರಿ 2014 ರಲ್ಲಿ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ರದ್ದುಗೊಳಿಸಲಾಯಿತು ಮತ್ತು 2017 ICC ಚಾಂಪಿಯನ್ಸ್ ಟ್ರೋಫಿಯನ್ನು ಮರುಸ್ಥಾಪಿಸಲಾಯಿತು.<ref name="auto2">{{Cite web |title=Cricket |url=https://www.tvnz.co.nz/one-news/sport/cricket |website=[[1 NEWS NOW]] }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಅಕ್ಟೋಬರ್ 2017 ರಲ್ಲಿ, ICC ತನ್ನ ಸದಸ್ಯರಿಂದ ಟೆಸ್ಟ್ ಲೀಗ್ ಅನ್ನು ಒಪ್ಪಿಕೊಂಡಿದೆ ಎಂದು ಘೋಷಿಸಿತು, ಇದರಲ್ಲಿ ಅಗ್ರ ಒಂಬತ್ತು ತಂಡಗಳು ಎರಡು ವರ್ಷಗಳಲ್ಲಿ ಸರಣಿಯನ್ನು ಆಡುವ ಅಗ್ರ ಎರಡು ತಂಡಗಳು ವಿಶ್ವ ಟೆಸ್ಟ್ ಲೀಗ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ, ಇದನ್ನು ಪರಿಗಣಿಸಲಾಗುತ್ತದೆ. ICC ಈವೆಂಟ್.<ref>{{Cite web |last=Brettig, Daniel |date=13 October 2017 |title=Test, ODI leagues approved by ICC Board |url=https://www.espncricinfo.com/story/_/id/21006055/test-odi-leagues-approved-icc-board |access-date=30 July 2019 |publisher=Cricinfo}}</ref> WTC ಯ ಲೀಗ್ ಪಂದ್ಯಗಳನ್ನು ICC ಈವೆಂಟ್ ಎಂದು ಪರಿಗಣಿಸಲಾಗಿಲ್ಲ ಮತ್ತು ಪ್ರಸಾರದ ಹಕ್ಕುಗಳು ಆತಿಥೇಯ ರಾಷ್ಟ್ರದ ಕ್ರಿಕೆಟ್ ಮಂಡಳಿಯ ಬಳಿಯೇ ಇತ್ತು ಮತ್ತು ICC ಯೊಂದಿಗೆ ಅಲ್ಲ. ಆದರೆ ಲೀಗ್ ಹಂತದ ಪಂದ್ಯಗಳಿಗಿಂತ ಭಿನ್ನವಾಗಿ, WTC ಫೈನಲ್ಸ್ ಅನ್ನು ICC ಈವೆಂಟ್ ಎಂದು ಪರಿಗಣಿಸಲಾಗಿದೆ. ಮೊದಲ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2019 ರ ಆಶಸ್ ಸರಣಿಯೊಂದಿಗೆ ಪ್ರಾರಂಭವಾಯಿತು ಮತ್ತು ಜೂನ್ 2021 ರಲ್ಲಿ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ನಂತರ [[ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡ|ನ್ಯೂಜಿಲೆಂಡ್]] ಟ್ರೋಫಿಯನ್ನು ಎತ್ತುವುದರೊಂದಿಗೆ ಮುಕ್ತಾಯವಾಯಿತು. ಎರಡನೇ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 4 ಆಗಸ್ಟ್ 2021 ರಂದು ಪಟೌಡಿ ಟ್ರೋಫಿ ಸರಣಿಯೊಂದಿಗೆ ಪ್ರಾರಂಭವಾಯಿತು.<ref>{{Cite web |title=England vs India to kick off the second World Test Championship |url=https://www.espncricinfo.com/story/england-vs-india-to-kick-off-the-second-world-test-championship-1268214 |access-date=29 June 2021 |website=ESPN Cricinfo}}</ref> == ಫಲಿತಾಂಶಗಳು == {| class="wikitable sortable sortable" style="text-align: center;" width="100%" ! rowspan="2" scope="col" style="width:9em; padding:1px;" |ವರ್ಷ ! rowspan="2" scope="col" style="width:12em; padding:1px;" |ಅಂತಿಮ ಹೋಸ್ಟ್(ಗಳು) ! colspan="5" |ಅಂತಿಮ ! rowspan="2" scope="col" |ಉಲ್ಲೇಖಗಳು) |- ! scope="col" style="width:8.2em; padding:1px;" |ಸ್ಥಳ ! style="width:14em;" |ವಿಜೇತರು ! style="width:19em;" |ಫಲಿತಾಂಶ ! style="width:14em;" |ರನ್ನರ್ಸ್ ಅಪ್ ! style="width:19em;" |ಪಂದ್ಯದ ಆಟಗಾರ |- style="background:#ddeeff" | align="center" |[[2019–2021 ICC World Test Championship|2019–2021]] | align="left" |{{flag|England}} |ರೋಸ್ ಬೌಲ್, ಸೌತಾಂಪ್ಟನ್ |ನ್ಯೂಜಿಲ್ಯಾಂಡ್ ---- 249 ಮತ್ತು 140/2 |'''ನ್ಯೂಜಿಲೆಂಡ್ 8 ವಿಕೆಟ್‌ಗಳ ಜಯ ಸಾಧಿಸಿತು'''<br /><br /><br /><br /> [https://www.espncricinfo.com/series/icc-world-test-championship-2019-2021-1195334/india-vs-new-zealand-final-1249875/full-scorecard ಅಂಕಪಟ್ಟಿ] |ಭಾರತ ---- 217 ಮತ್ತು 170 |ಕೈಲ್ ಜೇಮಿಸನ್ | align="center" |<ref>{{Cite news |title=World Test Championship final: New Zealand beat India on sixth day to become world champions |work=BBC Sport |url=https://www.bbc.co.uk/sport/cricket/57581441 |access-date=23 June 2021}}</ref><ref>{{Cite web |title=New Zealand crowned World Test Champions after thrilling final day |url=https://www.icc-cricket.com/news/2177618 |access-date=26 June 2021 |website=International Cricket Council}}</ref><ref>{{Cite web |date=22 June 2021 |title=India v New Zealand: World Test Championship final, day five – as it happened |url=https://www.theguardian.com/sport/live/2021/jun/22/india-v-new-zealand-world-test-championship-final-day-five-live |access-date=26 June 2021 |website=The Guardian}}</ref> |- | align="center" |[[2021–2023 ICC World Test Championship|2021–2023]] | align="left" |{{flagdeco|England}} ಇಂಗ್ಲೆಂಡ್ |{{nowrap|[[ಓವಲ್]], ಲಂಡನ್}} | colspan="4" |'''{{Cr-rt|AUS}} vs {{Cr|IND}}''' | align="center" |<ref>{{Cite web |title=Australia vs India {{!}} ICC World Test Championship {{!}} ICC |url=https://www.icc-cricket.com/match/101970#teams |access-date=2023-03-14 |website=www.icc-cricket.com |language=en}}</ref> |- style="background:#ddeeff" | align="center" |[[2023–2025 ICC World Test Championship|2023–2025]] | align="left" |{{flagdeco|England}} ಇಂಗ್ಲೆಂಡ್ |{{nowrap|[[ಲಾರ್ಡ್ಸ್]], ಲಂಡನ್}} | colspan="4" |''ಧೃಡಪಡಿಸಬೇಕಾಗಿದೆ'' | align="center" | |} == ತಂಡಗಳ ಪ್ರದರ್ಶನಗಳು == ಎಲ್ಲಾ ಟೆಸ್ಟ್ ಆಡುವ ರಾಷ್ಟ್ರಗಳ ಪ್ರದರ್ಶನಗಳ ಅವಲೋಕನ: {| class="wikitable sortable " style="text-align: center;" !{{diagonal split header|<br />ತಂಡಗಳು|ಪಂದ್ಯಾವಳಿಗಳು}} ![[2019–2021 ICC World Test Championship|2019<br />–2021]] ![[2021–2023 ICC World Test Championship|2021<br />–2023]] ![[2023–2025 ICC World Test Championship|2023<br />–2025]] !{{tooltip|Apps.|Appearances}} |- | align="left" |{{cr|AUS}} | style="background: #cc9966;" |'''3 ನೇ''' |ಪ್ರ |ಪ್ರ !2 |- | align="left" |{{cr|BAN}} |9 ನೇ |9 ನೇ |ಪ್ರ !2 |- | align="left" |{{cr|ENG}} |4 ನೇ |4 ನೇ |ಪ್ರ !2 |- | align="left" |{{cr|IND}} | style="background: silver;" |'''2 ನೇ''' |ಪ್ರ |ಪ್ರ !2 |- | align="left" |{{cr|NZL}} | style="background: gold;" |'''ವಿಜೇತ''' |6 ನೇ |ಪ್ರ !2 |- | align="left" |{{cr|PAK}} |6 ನೇ |7 ನೇ |ಪ್ರ !2 |- | align="left" |{{cr|RSA}} |5 ನೇ | style="background: #cc9966;" |'''3 ನೇ''' |ಪ್ರ !2 |- | align="left" |{{cr|SRI}} |7 ನೇ |5 ನೇ |ಪ್ರ !2 |- | align="left" |{{cr|WIN}} |8 ನೇ |8 ನೇ |ಪ್ರ !2 |} {| class="wikitable sortable " | style="text-align: center;" |ಪ್ರ |ಅರ್ಹತೆ |- | style="text-align: center;" | - |ಆಡಲಿಲ್ಲ |} == ಪಂದ್ಯಾವಳಿಯ ದಾಖಲೆಗಳು == {| class="wikitable sortable " ! colspan="3" |ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ದಾಖಲೆಗಳು |- ! colspan="3" |ಬ್ಯಾಟಿಂಗ್ |- |ಹೆಚ್ಚಿನ [[ಓಟ (ಕ್ರಿಕೆಟ್)|ರನ್]] | rowspan="4" |[[ಜೋ ರೂಟ್]] |3575 <ref>{{Cite web |title=Most Runs World Test Championship |url=https://stats.espncricinfo.com/ci/engine/records/batting/most_runs_career.html?id=804;type=trophy |access-date=1 June 2022 |website=ESPN Cricinfo}}</ref> |- |ಹೆಚ್ಚಿನ ಶತಕಗಳು |11 <ref>{{Cite web |title=Most centuries World Test Championship |url=https://stats.espncricinfo.com/ci/engine/records/batting/most_hundreds_career.html?id=804;type=trophy |access-date=1 June 2022 |website=ESPN Cricinfo}}</ref> |- |ಒಂದೇ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ |1915( 2021-2023 ) |- |ಒಂದೇ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ಶತಕಗಳು |8 ( 2021–23 ) |- |ಗರಿಷ್ಠ ಸರಾಸರಿ |ಸೌದ್ ಶಕೀಲ್ |72.50 <ref>{{Cite web |title=Highest Average World Test Championship |url=https://stats.espncricinfo.com/ci/engine/records/batting/highest_career_batting_average.html?id=804;type=trophy |access-date=1 June 2022 |website=ESPN Cricinfo}}</ref> |- |ಅತ್ಯಧಿಕ ಸ್ಕೋರ್ |[[ಡೇವಿಡ್ ವಾರ್ನರ್]] v [[ಪಾಕಿಸ್ತಾನ]] |335 * ( 2019–21 ) <ref>{{Cite web |title=High Scores World Test Championship |url=https://stats.espncricinfo.com/ci/engine/records/batting/most_runs_innings.html?id=804;type=trophy |access-date=8 August 2021 |website=ESPN Cricinfo}}</ref> |- ! colspan="3" |ಬೌಲಿಂಗ್ |- |ಹೆಚ್ಚಿನ ವಿಕೆಟ್‌ಗಳು | rowspan="2" |ನಾಥನ್ ಲಿಯಾನ್ |139 <ref>{{Cite web |title=Most Wickets World Test Championship |url=https://stats.espncricinfo.com/ci/engine/records/bowling/most_wickets_career.html?id=804;type=trophy |access-date=8 August 2021 |website=ESPN Cricinfo}}</ref> |- |ಒಂದೇ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು |83 ( 2021–23 ) |- |ಅತ್ಯುತ್ತಮ ಸರಾಸರಿ |ಸ್ಕಾಟ್ ಬೋಲ್ಯಾಂಡ್ |13.42 <ref>{{Cite web |title=Best Bowling Average World Test Championship |url=https://stats.espncricinfo.com/ci/engine/records/bowling/best_career_bowling_average.html?id=804;type=trophy |access-date=8 August 2021 |website=ESPN Cricinfo}}</ref> |- |ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ | rowspan="2" |ಏಜಾಜ್ ಪಟೇಲ್ v [[ಭಾರತ ಕ್ರಿಕೆಟ್ ತಂಡ|ಭಾರತ]] |10/119 ( 2021–23 ) |- |ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ |14/225 ( 2021–23 ) <ref>{{Cite web |title=Best Bowling Figures in a Match World Test Championship |url=https://stats.espncricinfo.com/ci/engine/records/bowling/best_figures_match.html?id=804;type=trophy |access-date=4 August 2021 |website=ESPN Cricinfo}}</ref> |- ! colspan="3" |ತಂಡ |- |ಅತ್ಯಧಿಕ ಸ್ಕೋರ್ |[[ನ್ಯೂಜಿಲೆಂಡ್|ನ್ಯೂಜಿಲ್ಯಾಂಡ್]] v [[ಪಾಕಿಸ್ತಾನ]] |659/6d ( 2019–21 ) <ref>{{Cite web |title=Highest Team Totals |url=https://stats.espncricinfo.com/ci/engine/records/team/highest_innings_totals.html?id=804;type=trophy |access-date=8 August 2021 |website=ESPN Cricinfo}}</ref> |- |ಕಡಿಮೆ ಸ್ಕೋರ್ |[[ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡ|ಭಾರತ]] v [[ಆಸ್ಟ್ರೇಲಿಯಾ ಕ್ರಿಕೆಟ್ ತಂಡ|ಆಸ್ಟ್ರೇಲಿಯಾ]] |36 ( 2019–21 ) <ref>{{Cite web |title=Lowest Team Totals |url=https://stats.espncricinfo.com/ci/engine/records/team/lowest_innings_totals.html?id=804;type=trophy |access-date=8 August 2021 |website=ESPN Cricinfo}}</ref> |} == ಬಾಹ್ಯ ಕೊಂಡಿಗಳು == * [https://stats.espncricinfo.com/ci/engine/records/index.html?id=804;type=trophy ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇಎಸ್ಪಿಎನ್ ಕ್ರಿಕ್‌ಇನ್ಫೋ] ==ಉಲ್ಲೇಖಗಳು== {{Reflist}} {{Interwikineeded}} bebehcotqn4ucuypxssorrh4we6ap8z ಉಮೇಶ್ ಶ್ಯಾಮರಾಜು 0 150859 1372403 1338502 2026-04-29T12:24:14Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372403 wikitext text/x-wiki {{Notability}} {{Infobox person | name = ಉಮೇಶ್ ಶ್ಯಾಮರಾಜು | image = Umesh Shyama Raju.jpg | caption = ಉಮೇಶ್ ಶ್ಯಾಮರಾಜು | occupation = Pro-Chancellor, [[REVA University]], Bengaluru.<br /> Co-owner & Director, DivyaSree Developers Pvt. Ltd., Bengaluru. | spouse = Tanisha U Raju | website = https://www.reva.edu.in/ }} ಉಮೇಶ್ ಶ್ಯಾಮರಾಜು ಒಬ್ಬ ಭಾರತೀಯ ಉದ್ಯಮಿ. ಸಮಾಜದ ಬಗ್ಗೆ ದೂರದೃಷ್ಟಿ ಹಾಗೂ ಕಾಳಜಿ ಉಳ್ಳವರು. ಹುಟ್ಟಿದ್ದು ಜುಲೈ 8ನೇ ತಾರೀಖು, 1980ನೇ ಇಸವಿ. ಇವರು ದಕ್ಷಿಣ ಭಾರತದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲೊಂದಾದ ರುಕ್ಮಿಣಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ. ಕರ್ನಾಟಕದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದ ಪೆÇ್ರ ಚಾನ್ಸೆಲರ್. ದಿವ್ಯಶ್ರೀ ಡೆವಲಪರ್ಸ್‍ನ ಸಹ-ಮಾಲೀಕರು ಮತ್ತು ನಿರ್ದೇಶಕರು.<ref>https://www.theweek.in/wire-updates/business/2023/04/05/dcm15-salesforce.html</ref> ==ಜೀವನ ಮತ್ತು ವೃತ್ತಿ== ಶ್ರೀಯುತ ಉಮೇಶ್‍ರಾಜು ದಕ್ಷಿಣ ಭಾರತದೊಳಗೆ ಶೈಕ್ಷಣಿಕ ಸೇವೆಯಲ್ಲಿ ಬೆಂಗಳೂರಿನಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿರುವ ಡಾ. ಪಿ. ಶ್ಯಾಮರಾಜು ಮತ್ತು ದಿ|| ಶ್ರೀಮತಿ ರುಕ್ಮಿಣಿಶ್ಯಾಮರಾಜು ದಂಪತಿಗಳ ಪುತ್ರ. ಇವರಿಗೆ ಆರತಿ ಬಿ. ರಾಜು ಎಂಬ ಸಹೋದರಿಯೂ ಇದ್ದೂ, ಇಬ್ಬರೂ ರುಕ್ಮಿಣಿ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿಗಳು. ಉಮೇಶ್‍ರವರು ತನಿಶಾ ಅವರನ್ನು ವರಿಸಿದ್ದು ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ. ಇವರ ತುಂಬು ಕುಟುಂಬವು ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಸಿದ್ದು ಸದಾಶಿವನಗರ ಕ್ಲಬ್‍ನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ರುಕ್ಮಿಣಿ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ, ಆಡಳಿತ ಮಂಡಳಿಯ ಸದಸ್ಯ ಹಾಗೂ ದಿವ್ಯಶ್ರೀ ಡೆವಲಪರ್ಸ್‍ನ ನಿರ್ದೇಶಕರಾಗಿ ಅನುಭವವರಿರುವ ಇವರನ್ನು ಸೆಪ್ಟೆಂಬರ್ 30, 2022 ರಂದು ರೇವಾ ವಿಶ್ವವಿದ್ಯಾಲಯದ ಪೆÇ್ರ ಚಾನ್ಸೆಲರ್ ಆಗಿ ನೇಮಕ ಮಾಡಲಾಗಿದೆ. <ref>https://www.newindianexpress.com/cities/bengaluru/2023/jun/22/reva-university-tointroduce-adaptive-learning-use-ai-to-assist-students-2587325.html</ref> ==ಮಂಡಳಿ ಮತ್ತು ಸಮಿತಿ== *ದಿವ್ಯಶ್ರೀ ಡೆವಲಪರ್ಸ್‍ನ ನಿರ್ದೇಶಕರು<ref>https://www.expresscomputer.in/news/reva-university-ties-up-with-salesforce-to-strengthen-the-connected-student-experience/96348/</ref> *ರುಕ್ಮಿಣಿ ಎಜುಕೇಶನಲ್ ಚಾರಿಟೇಬಲ್‍ನ ಟ್ರಸ್ಟಿಗಳು *ರೇವಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ==ದೊರೆತಿರುವ ಗೌರವ ಮತ್ತು ಪ್ರಶಸ್ತಿಗಳು== * Iಆಅ ಫ್ಯೂಚರ್ ಎಂಟರ್‍ಪ್ರೈಸಸ್ ಅವಾರ್ಡ್-2022ರ ಡಿಜಿಟಲ್ ರೆಸಿಲೆನ್ಸಿಗಾಗಿ ವಿಶೇಷ ಪ್ರಶಸ್ತಿ<ref>https://theeducationtimes.in/business-wire-india/?for=N&Value=u5e55drpgIUs51KZ8oJYpwijxqrNdJk4ugjnEmznqeLdVQiR%2fLNaW5cGZAI%3d{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> * Uಏ ಆಕ್ಸ್‍ಫರ್ಡ್‍ನ ಕಾಮನ್‍ವೆಲ್ತ್ ಶಿಕ್ಷಣ ನಾವೀನ್ಯತೆ ಸಮ್ಮೇಳನದಲ್ಲಿ ಸ್ಪೀಕರ್ ಆಗಿ ಹಾಗೂ ಹೊಸ ಶಿಕ್ಷಣ ನೀತಿ-2020 ಅಳವಡಿಕೆ ಬಗ್ಗೆ ಭಾಗವಹಿಸುವಿಕೆ<ref>https://www.economicpolicygroup.com/india-week-2023-education-conference-and-awards/</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} nq4fb9cbzgsupzensvknnfpn1gbx3ko ಕೃಷ್ಣ (ಕನ್ನಡ ನಟ) 0 151074 1372466 1342880 2026-04-30T04:11:11Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372466 wikitext text/x-wiki {{Infobox person|name=ಕೃಷ್ಣ|image=|birth_date={{Birth date and age|1985|06|12|df=y}}<ref name="HBDK" />|birthname=ಸುನೀಲ್ ಕುಮಾರ್ ಎನ್.|birth_place=[[ಮೈಸೂರು]], [[ಕರ್ನಾಟಕ]], ಭಾರತ|yearsactive=2009–ಪ್ರಸ್ತುತ|other_names=ಡಾರ್ಲಿಂಗ್ ಕೃಷ್ಣ|spouse={{marriage|[[ಮಿಲನ ನಾಗರಾಜ್]]|2021}}<ref name="KrissMi Wedding" />|occupation={{hlist|ನಟ|ನಿರ್ದೇಶಕ|ನಿರ್ಮಾಪಕ|ಬರಹಗಾರ}}}} '''ನಾಗಪ್ಪ ಸುನಿಲ್ ಕುಮಾರ್''' (ಜನನ 12 ಜೂನ್ 1985), ವೃತ್ತಿಪರವಾಗಿ '''ಡಾರ್ಲಿಂಗ್ ಕೃಷ್ಣ''' ಎಂದು ಕರೆಯುತ್ತಾರೆ, ಇವರು ಪ್ರಾಥಮಿಕವಾಗಿ [[ಕನ್ನಡ ಚಿತ್ರರಂಗ|ಕನ್ನಡ]] ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ. ಕೃಷ್ಣ ''[[ಜಾಕಿ (ಚಲನಚಿತ್ರ)|ಜಾಕಿ]]'' (2010) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2013 ರ ''ಮದರಂಗಿ'' ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ, ಅವರು ಅತ್ಯುತ್ತಮ ಪುರುಷ ಚೊಚ್ಚಲ ಪುರುಷ - ಕನ್ನಡ ನಾಮನಿರ್ದೇಶನಕ್ಕಾಗಿ SIIMA ಪ್ರಶಸ್ತಿಯನ್ನು ಪಡೆದರು.<ref name="Darling">{{Cite web |title=Kannada stars take on their character names |url=http://timesofindia.indiatimes.com/entertainment/kannada/movies/news/Kannada-stars-take-on-their-character-names/articleshow/46475532.cms |access-date=12 September 2015 |publisher=Times of India}}</ref><ref>{{Cite web |title=Krishna new hero arrives! |url=http://www.supergoodmovies.com/48806/sandalwood/krishna-new-hero-arrives-news-details |url-status=dead |archive-url=https://web.archive.org/web/20141111101018/http://www.supergoodmovies.com/48806/sandalwood/krishna-new-hero-arrives-news-details |archive-date=11 November 2014 |access-date=29 September 2014}}</ref> ಅವರ ಚೊಚ್ಚಲ ನಂತರ, ಕೃಷ್ಣ ಅವರು ಕನ್ನಡದ ಧಾರಾವಾಹಿ ''ಕೃಷ್ಣ ರುಕ್ಮಿಣಿಯಲ್ಲಿ'' ನಟಿಸಿದರು. ಕೃಷ್ಣ ಅವರ ವೃತ್ತಿಜೀವನವು ಅವರ ನಿರ್ದೇಶನದ ಚೊಚ್ಚಲ ''[[ಲವ್ ಮಾಕ್ಟೇಲ್|ಲವ್ ಮಾಕ್‌ಟೇಲ್]]'' (2020) ಮತ್ತು ಅದರ ಮುಂದುವರಿದ ಭಾಗವಾದ ''[[ಲವ್ ಮಾಕ್‌ಟೇಲ್ 2 (ಚಲನಚಿತ್ರ)|ಲವ್ ಮಾಕ್‌ಟೇಲ್ 2]]'' (2022) ರೊಂದಿಗೆ ಒಂದು ಮಹತ್ವದ ತಿರುವು ನೀಡಿತು.<ref name="The New Indian Express">{{Cite news |date=21 October 2019 |title=Krishna wears multiple hats for love mocktail - The New Indian Express |publisher=The New Indian Express |url=https://www.newindianexpress.com/entertainment/kannada/2019/oct/21/krishna-wears-multiple-hats-for-love-mocktail-2050745.html |access-date=7 January 2020}}</ref> ಅವರು ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದರು - ಕನ್ನಡ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ SIIMA ಪ್ರಶಸ್ತಿ - ಕನ್ನಡ, ಮೊದಲಿಗಾಗಿ. ಕೃಷ್ಣ ಅವರು ತಮ್ಮ ಸಹ-ನಟಿ [[ಮಿಲನ ನಾಗರಾಜ್|ಮಿಲನಾ ನಾಗರಾಜ್]] ಅವರನ್ನು ವಿವಾಹವಾದರು.<ref name="DKSK">{{Cite web |title=Exclusive: Meet 5 Actors Who Have Promising Futures In Kannada Cinema |url=https://m.timesofindia.com/entertainment/kannada/movies/news/meet-5-actors-who-have-promising-futures-in-kannada-cinema/amp_etphotostory/97876683.cms |access-date=13 February 2023 |website=The Times of India |archive-date=13 ಫೆಬ್ರವರಿ 2023 |archive-url=https://web.archive.org/web/20230213153550/https://m.timesofindia.com/entertainment/kannada/movies/news/meet-5-actors-who-have-promising-futures-in-kannada-cinema/amp_etphotostory/97876683.cms |url-status=dead }}</ref> ==ಆರಂಭಿಕ ಜೀವನ== ಕೃಷ್ಣ ಅವರು ಸುನಿಲ್ ಕುಮಾರ್ ಎನ್. ಆಗಿ 12 ಜೂನ್ 1985 ರಂದು [[ಮೈಸೂರು]], [[ಕರ್ನಾಟಕ]] ನಲ್ಲಿ ಜನಿಸಿದರು..<ref name="HBDK">{{cite news |title=Happy Birthday Darling Krishna: From ‘Madarangi’ to ‘Love Mocktail’, a look at the best movies in the actor's career |url=https://timesofindia.indiatimes.com/entertainment/kannada/movies/news/happy-birthday-darling-krishna-from-madarangi-to-love-mocktail-a-look-at-the-best-movies-in-the-actors-career/photostory/76341906.cms |accessdate=12 June 2022 |work=Times of India}}</ref><ref>{{cite news |title=Darling Krishna Birthday: Darling Krishna's Birthday Celebration, Special Gift from Dil Pasand Film Team |url=https://kannada-news18-com.translate.goog/photogallery/entertainment/happy-birthday-darling-krishna-know-more-about-your-favorite-actor-of-sandalwood-ssd-781579.html?_x_tr_sl=kn&_x_tr_tl=en&_x_tr_hl=en&_x_tr_pto=sc |work=News18 Kannada |access-date=12 June 2022}}</ref> ತಂದೆ ನಾಗಪ್ಪ ನಿವೃತ್ತ ಪೊಲೀಸ್ ಅಧಿಕಾರಿ. ಅವರು ತಮ್ಮ [[ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್|MBA]] ಅನ್ನು [[ಬೆಂಗಳೂರು]] ನಲ್ಲಿ ಪೂರ್ಣಗೊಳಿಸಿದರು.<ref>{{cite news |first=Vivek M.V. |last=DNHS |title=Darling Krishna is here to stay! |url=https://www.deccanherald.com/entertainment/darling-krishna-is-here-to-stay-1085244.html |access-date=30 December 2022 |work=Deccan Herald}}</ref> == ವೃತ್ತಿ ಜೀವನ == === ಪಾದಾರ್ಪಣೆ ಮತ್ತು ಆರಂಭಿಕ ಕೆಲಸ (2010-2019) === ಕೃಷ್ಣ 2010 ರಲ್ಲಿ ''[[ಜಾಕಿ (ಚಲನಚಿತ್ರ)|ಜಾಕಿ]]'' ಚಿತ್ರದಲ್ಲಿ [[ದುನಿಯಾ ಸೂರಿ]] ಗೆ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಚಿತ್ರದಲ್ಲಿ ಸಿಐಡಿ ಅಧಿಕಾರಿಯಾಗಿಯೂ ನಟಿಸಿದ್ದಾರೆ..<ref>[http://www.dnaindia.com/entertainment/report_sandalwoods-super-run_1510427 Sandalwood’s super run – Jackie]. DNA India (20 February 2011). Retrieved on 2014-03-08.</ref> ನಂತರ ಅವರು 2011 ರಲ್ಲಿ ''[[ಹುಡುಗರು (ಚಲನಚಿತ್ರ)|ಹುಡುಗರು]]'' ಚಿತ್ರದಲ್ಲಿ ವಿಶೇಷ ಪಾತ್ರವನ್ನು ಮಾಡಿದರು.<ref>{{Cite web |url=https://www.news18.com/news/india/2011-success-rate-of-kannada-films-increased-432387.html |title=2011: Success rate of Kannada films increased |website=News18 |date=29 December 2011 |publisher=News18 |location=India |access-date=2019-05-17}}</ref> ಕೃಷ್ಣ ನಂತರ ಕನ್ನಡ ಧಾರಾವಾಹಿ "ಕೃಷ್ಣ ರುಕ್ಮಿಣಿಯಲ್ಲಿ ಶೀರ್ಷಿಕೆ ಪಾತ್ರವನ್ನು ಚಿತ್ರಿಸಿದರು".<ref name="DKKR" /> ಕೃಷ್ಣನ ಮೊದಲ ಪ್ರಮುಖ ಪಾತ್ರವು 2013 ರಲ್ಲಿ ಬಂದಿತು, ಸುಷ್ಮಾ ರಾಜ್ ಎದುರು ''[[ಮದರಂಗಿ]]''. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು.<ref>{{Cite web|url=https://timesofindia.indiatimes.com/entertainment/kannada/movies/news/sunil-excited-about-madarangi/articleshow/19967734.cms|title=Sunil Kumar is excited about Madarangi |last=Lokesh|first=Vinay|access-date=19 May 2013|work=The Times of India}}</ref> ''[[ಡೆಕ್ಕನ್ ಹೆರಾಲ್ಡ್]]'' ಗಮನಿಸಿದರು, "ಕೃಷ್ಣನು ತನ್ನನ್ನು ತಾನೇ ಹಿಡಿದಿಟ್ಟುಕೊಳ್ಳುತ್ತಾನೆ ಆದರೆ ಒಂದು ಸ್ಮಗ್ ಸ್ಮೈಲ್ ಅಥವಾ ಸ್ಥಿರವಾದ ಮುಖಭಾವವು ದಿನವನ್ನು ಹೆಚ್ಚು ಕಾಲ ಸಾಗಿಸುವುದಿಲ್ಲ."<ref>{{Cite web|url=https://www.deccanherald.com/content/331885/love-friendship-dangerous-tangle.html|title=Love and friendship in a dangerous tangle|access-date=11 May 2013|website=Deccan Herald|first=B. S.|last=Srivani}}</ref> ಅವರು ಮುಂದೆ 2014 ರಲ್ಲಿ "ಜಾಲಿ ಬಾರು ಮತ್ತು ಪೋಲಿ ಹುಡುಗರು" ನಲ್ಲಿ ಮಾನ್ಸಿ ವಾಸುದೇವ ಅವರ ಎದುರು ಶಾಸಕ ಆಕಾಂಕ್ಷಿಯಾಗಿ ನಟಿಸಿದ್ದಾರೆ..<ref>{{Cite web |title=JAALI BAARU MATTU POLI HUDUGARU MOVIE REVIEW |access-date=22 April 2015 |work=Times of India |url=https://m.timesofindia.com/entertainment/kannada/movie-reviews/jaali-baaru-mattu-poli-hudugaru/movie-review/61483502.cms}}</ref> ಅವರು 2015 ರಲ್ಲಿ ಎರಡು ಬಿಡುಗಡೆಗಳನ್ನು ಹೊಂದಿದ್ದರು. ಅವರು ಮೊದಲು ''[[ರುದ್ರ ತಾಂಡವ (ಚಲನಚಿತ್ರ)|ರುದ್ರ ತಾಂಡವ]]'' ನಲ್ಲಿ ಕಾಣಿಸಿಕೊಂಡರು. ''[[ಇಂಡಿಯನ್‌ ಎಕ್ಸ್‌ಪ್ರೆಸ್‌|ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್]]'' ಹೇಳಿದ್ದು, "ಕೃಷ್ಣ ತನ್ನ ಪಾತ್ರದಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾನೆ."<ref>{{cite web|url=https://www.newindianexpress.com/entertainment/kannada/2015/feb/28/Rudratandavas-Magic-Lies-in-its-Many-Twists-723005.amp|title=Rudratandava's Magic Lies in its Many Twists|work=The New Indian Express|access-date=28 February 2015|url-status=dead|archive-date=31 ಮೇ 2022|archive-url=https://web.archive.org/web/20220531114150/https://www.newindianexpress.com/entertainment/kannada/2015/feb/28/Rudratandavas-Magic-Lies-in-its-Many-Twists-723005.amp}}</ref> ಅವರು ಮುಂದೆ ''[[ಚಾರ್ಲಿ (ಚಲನಚಿತ್ರ)|ಚಾರ್ಲಿಯಲ್ಲಿ]] ವೈಶಾಲಿ ದೀಪಕ್ ಎದುರು ನಾಮಕರಣದ ಪಾತ್ರವನ್ನು ನಿರ್ವಹಿಸಿದರು''.<ref>{{cite web |url=http://www.chitraloka.com/news/4141-madarangi-krishna-is-now-charlie.html |title=Madarangi fame Krishna is now Charlie - Exclusive |work=Chitraloka |accessdate=16 September 2015 |archive-date=6 ಜನವರಿ 2016 |archive-url=https://web.archive.org/web/20160106060016/http://www.chitraloka.com/news/4141-madarangi-krishna-is-now-charlie.html |url-status=dead }}</ref> 2016ರಲ್ಲಿಯೂ ಕೃಷ್ಣ ಎರಡು ರಿಲೀಸ್ ಆಗಿತ್ತು. ಅವರು ಮೊದಲಿಗೆ ''[[ದೊಡ್ಮನೆ ಹುಡ್ಗ (ಚಲನಚಿತ್ರ)|ದೊಡ್ಡಮನೆ ಹುಡ್ಗ]]'' ನಲ್ಲಿ ಕಾಣಿಸಿಕೊಂಡರು, ಇದು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.<ref>{{cite web|url=http://www.indiaglitz.com/channels/kannada/article/127182.html|title='Dodmane Hudga' Launched|work=Indiaglitz|archiveurl=https://web.archive.org/web/20170624053941/http://www.indiaglitz.com/channels/kannada/article/127182.html|archivedate=24 June 2017|date=6 March 2015 |accessdate=10 March 2015}}</ref> ''[[ಟೈಮ್ಸ್ ಆಫ್ ಇಂಡಿಯ|ಟೈಮ್ಸ್ ಆಫ್ ಇಂಡಿಯಾ]]'' ಉಲ್ಲೇಖಿಸಿದ್ದಾರೆ, "ಡಾರ್ಲಿಂಗ್ ಕೃಷ್ಣ ಅವರು ಚಿತ್ರದ ಕಥಾವಸ್ತುವಿನ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ."<ref>{{cite web |url=https://m.timesofindia.com/entertainment/kannada/movie-reviews/doddmane-huduga/movie-review/54602797.cms |title=Doddmane Hudga Movie Review |author=Sunayana Suresh |work=Times of India |accessdate=25 September 2017}}</ref> ಅವರು ಮುಂದೆ ಜಾನ್ ಪಾತ್ರವನ್ನು ''ಜಾನ್ ಜಾನಿ ಜನಾರ್ಧನ್''.<ref>{{cite news|url=https://timesofindia.indiatimes.com/entertainment/kannada/movies/news/Meet-John-Jani-Janardhan-/articleshow/51724719.cms|title=Meet John Jani Janardhan...|work=Times of India|date=7 April 2016|first=Pratibha|last=Joy|accessdate=28 March 2019}}</ref> 2017 ರಲ್ಲಿ, ಅವರು "ಮುಂಬೈ" ನಲ್ಲಿ ತೇಜು ಎದುರು ಬಾರ್ ಅಕೌಂಟೆಂಟ್ ಪಾತ್ರವನ್ನು ನಿರ್ವಹಿಸಿದರು. ''[[ಟೈಮ್ಸ್ ಆಫ್ ಇಂಡಿಯ|ಟೈಮ್ಸ್ ಆಫ್ ಇಂಡಿಯಾ]]'' ಹೇಳಿದ್ದು, "ಕೃಷ್ಣ ಉತ್ತಮ ಕಮರ್ಷಿಯಲ್ ಹೀರೋನ ಎಲ್ಲಾ ಗುಣಗಳನ್ನು ಹೊಂದಿದ್ದಾನೆ, ಆದರೆ ಅವನು ಹಾಯ್ ಹಾಕಿದರೂ ಚಿತ್ರವು ವಿಫಲವಾಗಿದೆ."<ref>{{cite web |url=https://m.timesofindia.com/entertainment/kannada/movie-reviews/mumbai/movie-review/56797371.cms |title=Darling Krishna's Mumbai Movie Review |author=Sunayana Suresh |work=Times of India |accessdate=25 November 2018}}</ref> 2018 ರಲ್ಲಿ, ಅವರು 'ಹುಚ್ಚ 2' ನಲ್ಲಿ ಶ್ರಾವ್ಯ ರಾವ್ ಎದುರು ರಾಮ್ ಅನ್ನು ಚಿತ್ರಿಸಿದ್ದಾರೆ.<ref>{{cite web |url=http://www.sify.com/movies/huchcha-2-cast-and-crew-finalized-news-kannada-omerwWfeahagh.html |title=Huchcha-2 cast and crew finalized |website=www.sify.com |access-date=9 August 2022 |archive-url=https://web.archive.org/web/20141208085203/http://www.sify.com/movies/huchcha-2-cast-and-crew-finalized-news-kannada-omerwWfeahagh.html |archive-date=8 December 2014 |url-status=dead}}</ref> ''[[ಟೈಮ್ಸ್ ಆಫ್ ಇಂಡಿಯ|ಟೈಮ್ಸ್ ಆಫ್ ಇಂಡಿಯಾ]]'' ಉಲ್ಲೇಖಿಸಿದ್ದಾರೆ, "ಕೃಷ್ಣ ರಾಮನಾಗಿ ಶ್ರದ್ಧೆಯಿಂದ ಕೂಡಿದ್ದಾನೆ ಮತ್ತು ಒಳ್ಳೆಯ ಕೆಲಸ ಮಾಡಿದ್ದಾನೆ."<ref>{{cite web |url=https://m.timesofindia.com/entertainment/kannada/movie-reviews/huccha-2/amp_movie_review/63644034.cms |title=Darling Krishna's Huccha 2 Movie Review |author=Sunayana Suresh |work=Times of India |accessdate=25 December 2018}}</ref> === ನಿರ್ದೇಶಕನಾಗಿ ಪಾದಾರ್ಪಣೆ ಮತ್ತು ಯಶಸ್ಸು (2020-2022) === ಕೃಷ್ಣ 2020 ರಲ್ಲಿ ''[[ಲವ್ ಮಾಕ್ಟೇಲ್|ಲವ್ ಮಾಕ್‌ಟೈಲ್]]'' ಮೂಲಕ ನಿರ್ದೇಶನ ಮತ್ತು ನಿರ್ಮಾಣಕ್ಕೆ ಮುಂದಾದರು, ಇದು ಅವರ ವೃತ್ತಿಜೀವನದಲ್ಲಿ ಪ್ರಮುಖ ತಿರುವು ಎಂದು ಸಾಬೀತಾಯಿತು. ಅವರು ಚಿತ್ರದ ಸಹ-ನಿರ್ಮಾಪಕರಾದ [[ಮಿಲನ ನಾಗರಾಜ್]] ಎದುರು ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರವನ್ನು ನಿರ್ವಹಿಸಿದರು.<ref>{{Cite web|title=I was inspired by the Tamil film '96' to make 'Love Mocktail': Director Krishna|url=https://www.newindianexpress.com/entertainment/kannada/2020/jan/30/i-was-inspired-by-the-tamil-film-96-to-make-love-mocktail-director-krishna-2096341.html|website=The New Indian Express|access-date=10 March 2020}}</ref> ಇದು ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿತು. ''ದಿ ನ್ಯೂಸ್ ಮಿನಿಟ್'' ಗಮನಿಸಿದರು, "ಡಾರ್ಲಿಂಗ್ ಕೃಷ್ಣ ಅವರು ನಟನೆ ಮತ್ತು ನಿರ್ದೇಶನ ಎರಡನ್ನೂ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. ಅವರ ಅಭಿನಯವು ಮಾರ್ಕ್‌ಗೆ ಏರಿದೆ, ವಿಶೇಷವಾಗಿ ಡಾಟಿಂಗ್ ಪತಿಯಾಗಿ."<ref>{{Cite web|title='Love Mocktail' review: This pleasant romcom strikes all the right notes|url=https://www.thenewsminute.com/article/love-mocktail-review-pleasant-romcom-strikes-all-right-notes-117215?amp|website=The News Minute|access-date=20 March 2020}}</ref> ''[[ಇಂಡಿಯನ್‌ ಎಕ್ಸ್‌ಪ್ರೆಸ್‌|ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್]]'' ಹೇಳಿದ್ದು, "ವಿಭಿನ್ನ ಛಾಯೆಗಳಲ್ಲಿ ಬರುವ ಆದಿಯಾಗಿ ಕೃಷ್ಣನ ಪಾತ್ರವನ್ನು ಪರಿಪೂರ್ಣತೆಯಿಂದ ಮಾಡಲಾಗಿದೆ.."<ref>{{Cite web|title='Love Mocktail' Movie Review: Mocktail of emotions with a musical hangover|url=https://www.newindianexpress.com/entertainment/review/2020/feb/01/love-mocktail-review-mocktail-of-emotions-with-a-musical-hangover--2097232.amp|website=The New Indian Express|access-date=22 March 2020|archive-date=3 ಫೆಬ್ರವರಿ 2020|archive-url=https://web.archive.org/web/20200203202920/https://www.newindianexpress.com/entertainment/review/2020/feb/01/love-mocktail-review-mocktail-of-emotions-with-a-musical-hangover--2097232.amp|url-status=dead}}</ref> 2021 ರಲ್ಲಿ, ಅವರು ''[[ಕೋಟಿಗೊಬ್ಬ-3 (ಚಲನಚಿತ್ರ)|ಕೋಟಿಗೊಬ್ಬ 3]] ನಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡರು''.<ref>{{cite news |title=Grand sets built for Sudeep's 'Kotigobba 3' |url=https://www.thenewsminute.com/article/grand-sets-built-sudeep-s-kotigobba-3-106051 |accessdate=26 February 2020 |work=The News Minute}}</ref> ಅವರು ''SriKrishna@gmail.com'' ನಲ್ಲಿ [[ಭಾವನಾ (ನಟಿ-ಕಾರ್ತಿಕಾ ಮೆನನ್)|ಭಾವನಾ]] ಎದುರು ಒಬ್ಬ ಮೇಲ್ವಿಚಾರಕನನ್ನು ಚಿತ್ರಿಸಿದ್ದಾರೆ.<ref>{{Cite web|title=Actor Krishna to play steward in Nagashekar's 'Srikrishna@gmail.com'|url=https://www.newindianexpress.com/entertainment/kannada/2020/sep/14/actor-krishna-to-play-steward-in-nagashekars-srikrishnagmailcom-2196407.html|access-date=2021-11-05|website=The New Indian Express}}</ref> ''[[ಡೆಕ್ಕನ್ ಹೆರಾಲ್ಡ್]]'' ಶುರುವಾಯಿತು, "ಡಾರ್ಲಿಂಗ್ ಕೃಷ್ಣ ಅವರ ಸುಲಭ ಶೈಲಿಯ ನಟನೆ ಇಷ್ಟವಾಗಿದೆ."<ref>{{Cite web|date=2021-10-16|title=Shrikrishna@gmail.com: A middling romantic drama|url=https://www.deccanherald.com/entertainment/dh-talkies/shrikrishnagmailcom-a-middling-romantic-drama-1041097.html|access-date=2021-11-05|website=Deccan Herald|language=en}}</ref> ಕೃಷ್ಣ 2022 ರಲ್ಲಿ ನಾಲ್ಕು ಬಿಡುಗಡೆಗಳನ್ನು ಹೊಂದಿದ್ದರು. ಅವರು ಮೊದಲು ಮಿಲನಾ ನಾಗರಾಜ್ ಎದುರು ''[[ಲವ್ ಮಾಕ್‌ಟೇಲ್ 2 (ಚಲನಚಿತ್ರ)|ಲವ್ ಮಾಕ್‌ಟೇಲ್ 2]]'' ನಲ್ಲಿ ತಮ್ಮ ಪಾತ್ರವನ್ನು ಪುನರಾವರ್ತಿಸಿದರು. ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.<ref>{{Cite web|title=Darling Krishna: Love Mocktail has allowed me to win many hearts|url=https://www.cinemaexpress.com/stories/interviews/2021/jun/11/krishna-love-mocktail-has-allowed-me-to-win-many-hearts-24961.html|access-date=11 June 2021|website=Cinema Express|language=en}}</ref> ''[[ಡೆಕ್ಕನ್ ಹೆರಾಲ್ಡ್]]'' ಹೇಳಿದ್ದು, "ಕೃಷ್ಣನು ಹೆಚ್ಚು ಇಷ್ಟಪಡುವ 2020 ರ ರೊಮ್ಯಾಂಟಿಕ್ ನಾಟಕದ ಸಾಮರ್ಥ್ಯಕ್ಕೆ ಅಂಟಿಕೊಳ್ಳುತ್ತಾನೆ ಮತ್ತು ಅವನ ಪಾತ್ರವನ್ನು ಉತ್ತಮವಾಗಿ ನಿರ್ವಹಿಸುತ್ತಾನೆ."<ref>{{Cite web|title='Love Mocktail 2' Movie Review: The magic is still intact|url=https://www.deccanherald.com/entertainment/love-mocktail-2-review-the-magic-is-still-intact-1080423.html|website=Deccan Herald|access-date=11 February 2022}}</ref> ''[[ಟೈಮ್ಸ್ ಆಫ್ ಇಂಡಿಯ|ಟೈಮ್ಸ್ ಆಫ್ ಇಂಡಿಯಾ]]'' ಕೃಷ್ಣ "ಪ್ರೀತಿಯ ಮತ್ತು ಮನರಂಜನೆ" ಎಂದು ಹೇಳಿದೆ.<ref>{{Cite web|access-date=11 February 2022|title=Love Mocktail 2 Movie Review : A heart-warming journey, filled with loads of laughter|url=https://timesofindia.indiatimes.com/entertainment/kannada/movie-reviews/love-mocktail-2/movie-review/89495305.cms|website=The Times of India}}</ref> ಅವರು ಮುಂದೆ ಮೀನಾಕ್ಷಿ ದೀಕ್ಷಿತ್ ಎದುರು ಹೆಚ್ಚು ತಡವಾದ ಚಿತ್ರ ''ಲೋಕಲ್ ಟ್ರೈನ್''ನಲ್ಲಿ ಕಾಣಿಸಿಕೊಂಡರು..<ref>{{Cite web|access-date=15 April 2022|title=Local Train Movie Review: This Darling Krishna-starrer train goes nowhere|url=https://m.timesofindia.com/entertainment/kannada/movie-reviews/local-train/amp_movie_review/90589113.cms|website=The Times of India}}</ref> ಕೃಷ್ಣ ''[[ಲಕ್ಕಿ ಮ್ಯಾನ್ (ಚಲನಚಿತ್ರ)|ಲಕ್ಕಿ ಮ್ಯಾನ್]]'' ನಲ್ಲಿ [[ಸಂಗೀತಾ ಶೃಂಗೇರಿ]] ಮತ್ತು ರೋಶ್ನಿ ಪ್ರಕಾಶ್ ಎದುರು ಕಾಣಿಸಿಕೊಂಡರು.<ref>{{Cite web |date=2022-07-25 |title=Luckyman teaser: Late Kannada superstar Puneeth Rajkumar plays God in romantic drama |url=https://indianexpress.com/article/entertainment/regional/luckyman-teaser-puneeth-rajkumar-8050559/ |access-date=2022-09-16 |website=The Indian Express}}</ref> ''ದಿ ಸಿನಿಮಾ ಎಕ್ಸ್‌ಪ್ರೆಸ್'' ಎಂದು ಉಲ್ಲೇಖಿಸಲಾಗಿದೆ, "ಕೃಷ್ಣ ಅವರು ಸಂಪೂರ್ಣ ಅಭಿನಯ ನೀಡಿದ್ದಾರೆ. ಅವರು ಪಾತ್ರದ ಎಲ್ಲಾ ಹಂತಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ.<ref>{{Cite web |title=Lucky Man Movie Review: Appu as Paramathma strikes an emotional chord |url=https://www.cinemaexpress.com/kannada/review/2022/sep/10/lucky-man-movie-reviewappu-as-paramathmastrikes-an-emotional-chord-34549.html |access-date=2022-09-16 |website=Cinema Express}}</ref> ಅವರ ವರ್ಷದ ಕೊನೆಯ ಚಿತ್ರದಲ್ಲಿ, ಅವರು ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಎದುರು ಐಟಿ ಇಂಜಿನಿಯರ್ ಪಾತ್ರವನ್ನು ನಿರ್ವಹಿಸಿದರು.<ref>{{Cite web |title=Dilpasand Movie: Showtimes, Review, Trailer, Posters, News & Videos {{!}} eTimes |url=https://timesofindia.indiatimes.com/entertainment/kannada/movie-details/dilpasand/movieshow/95020336.cms |access-date=2022-11-21 |work=Times of India}}</ref> ''[[ನ್ಯೂಸ್18 ಕನ್ನಡ|ನ್ಯೂಸ್ 18]]'' ಬರೆದಿದ್ದಾರೆ, "ಡಾರ್ಲಿಂಗ್ ಕೃಷ್ಣ ಅವರ ಅಭಿನಯವು ನಿಮ್ಮನ್ನು ನಿಮ್ಮ ಆಸನಗಳಿಗೆ ಅಂಟಿಸುತ್ತದೆ."<ref>{{Cite web |title=Dil Pasand Review: Darling Krishna Shines In This Otherwise Average Kannada Film |url=https://www.news18.com/news/movies/dil-pasand-review-darling-krishna-shines-in-this-otherwise-average-kannada-film-6363589.html |access-date=2022-11-21 |website=News18 |language=en}}</ref> === ವೃತ್ತಿಜೀವನದ ಪ್ರಗತಿ (2023-ಇಂದಿನವರೆಗೆ) === 2023 ರಲ್ಲಿ, ಕೃಷ್ಣ ನಿಮಿಕಾ ರತ್ನಾಕರ್ ಎದುರು ''ಮಿ. ಬ್ಯಾಚುಲರ್''. ''ಸಿನಿಮಾ ಎಕ್ಸ್‌ಪ್ರೆಸ್'' ಹೇಳಿದ್ದು, "ಕೃಷ್ಣ ಅವರು ಎಲ್ಲ ರೀತಿಯ ಮನರಂಜನೆಯನ್ನು ತರುತ್ತಾರೆ ಮತ್ತು ಅವರ ನೃತ್ಯ ಕೌಶಲ್ಯವನ್ನು ಸ್ವಲ್ಪಮಟ್ಟಿಗೆ ಪ್ರದರ್ಶಿಸುತ್ತಾರೆ."<ref>{{Cite web|url=https://m.cinemaexpress.com/kannada/review/2023/jan/07/mr-bachelor-movie-review-an-effective-timepass-entertainer-38492.amp|title=Mr. Bachelor Movie Review: An effective timepass entertainer|work=Cinema Express|access-date=25 January 2023|archive-date=24 ಫೆಬ್ರವರಿ 2023|archive-url=https://web.archive.org/web/20230224152558/https://m.cinemaexpress.com/kannada/review/2023/jan/07/mr-bachelor-movie-review-an-effective-timepass-entertainer-38492.amp|url-status=dead}}</ref> ನಂತರ ಅವರು ''ಲವ್ ಬರ್ಡ್ಸ್'' ಚಿತ್ರದಲ್ಲಿ ಮಿಲನಾ ನಾಗರಾಜ್ ಎದುರು ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರವನ್ನು ನಿರ್ವಹಿಸಿದರು.<ref>{{Cite web|url=https://kannada.news18.com/news/entertainment/kannada-love-birds-movie-lyrical-song-released-rvj-dvp-955832.html|title=Darling Krishna-Milana Nagaraj: ಲವ್ ಬರ್ಡ್ಸ್ ಚಿತ್ರದಲ್ಲಿ ಪಳ ಪಳ ಹಾಡು!|work=News18 Kannada|access-date=5 February 2023|archive-date=24 ಫೆಬ್ರವರಿ 2023|archive-url=https://web.archive.org/web/20230224142944/https://kannada.news18.com/news/entertainment/kannada-love-birds-movie-lyrical-song-released-rvj-dvp-955832.html|url-status=dead}}</ref> ''[[ಇಂಡಿಯನ್‌ ಎಕ್ಸ್‌ಪ್ರೆಸ್‌|ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್]]'' ಅವರ ಅಭಿನಯವು "ನೈಸರ್ಗಿಕ ಮತ್ತು ಕಟುವಾದ" ಎಂದು ಕಂಡುಬಂದಿದೆ. ''[[ಟೈಮ್ಸ್ ಆಫ್ ಇಂಡಿಯ|ಟೈಮ್ಸ್ ಆಫ್ ಇಂಡಿಯಾ]]'' ಬರೆದಾಗ, "ಕೃಷ್ಣ ಮತ್ತು ಮಿಲನಾ ಜೋಡಿಯಾಗಿ ತಮ್ಮ ಅಭಿನಯದಿಂದ ಪ್ರಭಾವಿತರಾಗಿದ್ದಾರೆ, ಅವರು ತುಂಬಾ ಪ್ರೀತಿಸುತ್ತಾರೆ, ಆದರೆ ಅವರ ವ್ಯತ್ಯಾಸಗಳನ್ನು ನೋಡಲು ಸಾಧ್ಯವಾಗುವುದಿಲ್ಲ."<ref>{{Cite web|url=https://www.newindianexpress.com/entertainment/review/2023/feb/20/love-birds-movie-review-a-mature-take-on-the-highs-and-lows-of-marriage-2548961.amp|title=Love Birds Movie ReviewLove Birds is a warm take on what comes after happily ever after|work=Times of India|access-date=17 February 2023|archive-date=23 ಫೆಬ್ರವರಿ 2023|archive-url=https://web.archive.org/web/20230223150435/https://www.newindianexpress.com/entertainment/review/2023/feb/20/love-birds-movie-review-a-mature-take-on-the-highs-and-lows-of-marriage-2548961.amp|url-status=dead}}</ref> ಕೃಷ್ಣ ಮುಂದಿನ "ಲವ್ ಮಿ ಆರ್ ಹೇಟ್ ಮಿ" ಚಿತ್ರದಲ್ಲಿ [[ರಚಿತಾ ರಾಮ್]], "ಶುಗರ್ ಫ್ಯಾಕ್ಟರಿ" ಮತ್ತು "ಕೌಸಲ್ಯಾ ಸುಪ್ರಜಾ ರಾಮ" ಎದುರು ಕಾಣಿಸಿಕೊಳ್ಳಲಿದ್ದಾರೆ.<ref>{{Cite web|title=Darling Krishna and Rachita Ram team up for the first time, for a romantic caper |url=https://timesofindia.indiatimes.com/entertainment/kannada/movies/news/darling-krishna-and-rachita-ram-team-up-for-a-romantic-caper/articleshow/83141730.cms|access-date=2021-09-15|website=The Times of India|language=en}}</ref> == ವೈಯಕ್ತಿಕ ಜೀವನ == ಸುನೀಲ್ ಕುಮಾರ್ ತಮ್ಮ ಮೊದಲ ಕನ್ನಡ ಧಾರಾವಾಹಿಯಾದ "ಕೃಷ್ಣ ರುಕ್ಮಿಣಿ" ಯಶಸ್ಸಿನ ನಂತರ ತಮ್ಮ ಹೆಸರನ್ನು "ಕೃಷ್ಣ" ಎಂದು ಬದಲಾಯಿಸಿಕೊಂಡರು. (2011).<ref name="DKKR">{{cite web|url=https://m.timesofindia.com/tv/news/kannada/tuesday-trivia-heres-how-actor-sunil-kumar-who-debuted-with-krishna-rukmini-became-darling-krishna/amp_articleshow/83539716.cms|title=How actor Sunil Kumar, who debuted with Krishna Rukmini, became Darling Krishna|work=The Times Of India|accessdate=15 June 2021}}{{Dead link|date=ಅಕ್ಟೋಬರ್ 2023 |bot=InternetArchiveBot |fix-attempted=yes }}</ref> ಕೃಷ್ಣ ಅವರು ನಟಿ [[ಮಿಲನ ನಾಗರಾಜ್]] ಅವರನ್ನು 2013 ರ ಚಿತ್ರ ''ನಮ್ ದುನಿಯಾ ನಮ್ ಸ್ಟೈಲ್''ನ ಸೆಟ್‌ನಲ್ಲಿ ಭೇಟಿಯಾದರು.<ref>{{cite web|url=https://www.thenewsminute.com/article/real-life-couple-krishna-and-milana-open-working-together-love-mocktail-119840%3famp|title=Real life couple Krishna and Milana open up on working together for 'Love Mocktail'|work=The News Minute|accessdate=14 September 2020|archive-date=5 ಏಪ್ರಿಲ್ 2020|archive-url=https://web.archive.org/web/20200405093058/https://www.thenewsminute.com/article/real-life-couple-krishna-and-milana-open-working-together-love-mocktail-119840?amp|url-status=dead}}</ref> ಅವರು ಅಂತಿಮವಾಗಿ 2015 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಕೃಷ್ಣ ಅವರು ಮಿಲನಾ ನಾಗರಾಜ್ ಅವರನ್ನು 14 ಫೆಬ್ರವರಿ 2021 ರಂದು [[ಬೆಂಗಳೂರು]] ಹೊರವಲಯದಲ್ಲಿ ಖಾಸಗಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು.<ref name="KrissMi Wedding">{{cite web|url=https://timesofindia.indiatimes.com/entertainment/kannada/movies/news/krissmi-wedding-darling-krishna-and-milana-nagaraj-tie-the-knot/articleshow/80906159.cms|title=KrissMi Wedding: Kannada stars Darling Krishna and Milana Nagaraj tie the knot!|work=The Times Of India|accessdate=14 February 2021}}</ref><ref>{{cite web|url=https://vijaykarnataka.com/entertainment/news/love-mocktail-movie-fame-darling-krishna-and-milana-nagaraj-wedding-photos/articleshow/80906066.cms|title=ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್!|work= Vijay Karnataka|author=Padmashree Bhat|accessdate=15 February 2021}}</ref> ಸೆಪ್ಟೆಂಬರ್ 5, 2024 ರಂದು ಮಿಲನಾ ಅವರು,'ಪರಿ' ಎಂಬ ಹೆಸರಿನ ಹೆಣ್ಣು ಮಗುವಿಗೆ ಜನ್ಮ ನೀಡಿದರು.<ref>{{cite web |url=https://www.cinemaexpress.com/kannada/news/2024/Sep/11/love-mocktail-stars-milana-nagaraj-and-darling-krishna-blessed-with-a-baby-girl |title=Love Mocktail stars Milana Nagaraj and Darling Krishna blessed with a baby girl |work=Cinema Express |accessdate=11 September 2024}}</ref><ref>{{cite web |url=https://www.hindustantimes.com/htcity/cinema/darling-krishna-milana-nagaraj-had-a-strong-feeling-that-they-would-have-a-daughter-101725631547627-amp.html |title=Darling Krishna, Milana Nagaraj ‘had a strong feeling’ that they would have a daughter |work=Hindustan Times |accessdate=12 September 2024}}</ref> == ಇತರ ಕೆಲಸ ಮತ್ತು ಖ್ಯಾತಿ == ಕೃಷ್ಣ ಅವರು 2020 ರಲ್ಲಿ ತಮ್ಮದೇ ಆದ ನಿರ್ಮಾಣ ಸಂಸ್ಥೆ "ಕೃಷ್ಣ ಟಾಕೀಸ್" ಅನ್ನು ಪ್ರಾರಂಭಿಸಿದರು. ಅವರು ಅದರ ಅಡಿಯಲ್ಲಿ ''[[ಲವ್ ಮಾಕ್ಟೇಲ್|ಲವ್ ಮಾಕ್‌ಟೇಲ್]]'' (2020) ಮತ್ತು ''[[ಲವ್ ಮಾಕ್‌ಟೇಲ್ 2 (ಚಲನಚಿತ್ರ)|ಲವ್ ಮಾಕ್‌ಟೇಲ್ 2]]'' (2022) ಸಹ-ನಿರ್ಮಾಣ ಮಾಡಿದ್ದಾರೆ.<ref>{{Cite web|date=12 December 2021|title=Team 'Love Mocktail 2' sets up a valentine's date with fans|url=https://timesofindia.indiatimes.com/entertainment/kannada/movies/news/team-love-mocktail-2-sets-up-a-valentines-date-with-fans/articleshow/88385679.cms|website=The Times of India}}</ref> ಅವರು ಹಿಂದಿನ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರ – ಕನ್ನಡ SIIMA ಪ್ರಶಸ್ತಿಯನ್ನು ಗೆದ್ದರು. ಅವರು ಮುಂದಿನ "ಕೌಸಲ್ಯಾ ಸುಪ್ರಜಾ ರಾಮ" ಅನ್ನು ನಿರ್ಮಿಸಲಿದ್ದಾರೆ.<ref>{{cite web|url=https://indianexpress.com/article/entertainment/regional/siima-2020-mahesh-babu-and-rashmika-mandanna-win-big-for-maharshi-and-dear-comrade-full-winners-list-7518519/ |title= SIIMA 2021: Mahesh Babu and Rashmika Mandanna win big for Maharshi and Dear Comrade, check out full winners list|website= The Indian Express |access-date=19 September 2021}}</ref> ಕೃಷ್ಣ [[ಕನ್ನಡ ಚಿತ್ರರಂಗ]] ಅತ್ಯಂತ ಭರವಸೆಯ ನಟರಲ್ಲಿ ಒಬ್ಬರು.<ref name="DKSK"/> ನಾಯಕನಾಗಿ ಅವರ ಮೊದಲ ಚಿತ್ರ ''[[ಮದರಂಗಿ]]'' ಅವರಿಗೆ '''ಡಾರ್ಲಿಂಗ್'' ಎಂಬ ಬಿರುದು ತಂದುಕೊಟ್ಟಿತು.<ref name="Darling" /> 2020 ರಲ್ಲಿ, ಅವರು [[ಟೈಮ್ಸ್ ಆಫ್ ಇಂಡಿಯ|ಬೆಂಗಳೂರು ಟೈಮ್ಸ್‌ನ 30 ಅತ್ಯಂತ ಅಪೇಕ್ಷಣೀಯ ಪುರುಷರು]] ಪಟ್ಟಿಯಲ್ಲಿ 12 ನೇ ಸ್ಥಾನವನ್ನು ಪಡೆದರು.<ref>{{cite web|url=https://timesofindia.indiatimes.com/entertainment/kannada/movies/news/presenting-the-30-hunks-who-made-it-to-the-bangalore-times-most-desirable-men-of-2020-list/articleshow/83086173.cms|title=Presenting the 30 hunks who made it to the Bangalore Times' Most Desirable Men of 2020 list|website= The Times of India|access-date=14 August 2021}}</ref> == ಚಲನಚಿತ್ರಗಳು == === ಪ್ರಮುಖ ಅಥವಾ ಪೋಷಕ ಪಾತ್ರಗಳಲ್ಲಿ === {| class="wikitable" |+ಕೀ | style="background:#ffc;"| {{dagger|alt=Films that have not yet been released}} | ಇದು ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |} {| class="wikitable sortable plainrowheaders" |- ! ವರ್ಷ ! ಶೀರ್ಷಿಕೆ ! ಪಾತ್ರ ! class="unsortable"|ಟಿಪ್ಪಣಿಗಳು ! class="unsortable"|ಉ. |- | 2010 ! scope="row"| ''[[ಜಾಕಿ (ಚಲನಚಿತ್ರ)|ಜಾಕಿ]]'' | ಸಿಐಡಿ ಅಧಿಕಾರಿ | | |- | 2011 ! scope="row"| ''[[ಹುಡುಗರು (ಚಲನಚಿತ್ರ)|ಹುಡುಗರು]]'' | ಪ್ರಭುವಿನ ಗೆಳೆಯ | ಅತಿಥಿ ಪಾತ್ರ | |- | rowspan="2"|2013 ! scope="row"| ''ಮದರಂಗಿ'' | ಮನು | | |- ! scope="row"| ''[[ನಮ್ ದುನಿಯಾ ನಮ್ ಸ್ಟೈಲ್ (ಚಲನಚಿತ್ರ)|ನಮ್ ದುನಿಯಾ ನಮ್ ಸ್ಟೈಲ್]]'' | ಯೋಗಿ | | |- | 2014 ! scope="row"| ''ಜಾಲಿ ಬಾರು ಮತ್ತು ಪೋಲಿ ಹುಡುಗರು'' | ಸಂತೋಷ್ ಕುಮಾರ್ | | |- | rowspan="2"|2015 ! scope="row"| ''[[ರುದ್ರ ತಾಂಡವ (ಚಲನಚಿತ್ರ)|ರುದ್ರ ತಾಂಡವ]]'' | ಕುಮಾರ್ | | |- ! scope="row"| ''[[ಚಾರ್ಲಿ (ಚಲನಚಿತ್ರ)|ಚಾರ್ಲಿ]]'' | ಚೆಲುವನಾರಾಯಣ ಸ್ವಾಮಿ | | |- | rowspan="2"|2016 ! scope="row"| ''ದೊಡ್ಮನೆ ಹುಡುಗ'' | ಕೃಷ್ಣ | | |- ! scope="row"| ''ಜಾನ್ ಜಾನಿ ಜನಾರ್ಧನ್'' | ಜಾನ್ | | |- | 2017 ! scope="row"| ''ಮುಂಬೈ'' | ಜಕಾತಿ | | |- | 2018 ! scope="row"| ''ಹುಚ್ಚಾ 2'' | ರಾಮ್ | | |- | 2020 ! scope="row"| ''[[ಲವ್ ಮಾಕ್ಟೇಲ್|ಲವ್ ಮಾಕ್‌ಟೇಲ್]]'' | ಆದಿತ್ಯ "ಆದಿ" | | |- | rowspan="2"|2021 ! scope="row"| ''[[ಕೋಟಿಗೊಬ್ಬ-3 (ಚಲನಚಿತ್ರ)|ಕೋಟಿಗೊಬ್ಬ ೩]]'' | | "ಆಕಾಶನೇ ಆದರಿಸುವ" ಹಾಡಿನಲ್ಲಿ ಅತಿಥಿ ಪಾತ್ರ | |- ! scope="row"| ''SriKrishna@gmail.com'' | ಸತ್ಯ | |<ref>{{Cite web|title=Darling Krishna starrer 'Srikrishna@gmail.com' enters last leg of shoot - Times of India|url=https://timesofindia.indiatimes.com/entertainment/kannada/movies/news/darling-krishna-starrer-srikrishnagmail-com-enters-last-leg-of-shoot/articleshow/84464763.cms|access-date=2021-09-15|website=The Times of India|language=en}}</ref><ref>{{Cite web|title=EXCLUSIVE! Bhavana to be paired alongside Darling Krishna in srikrishna@gmail.com - Times of India|url=https://timesofindia.indiatimes.com/entertainment/kannada/movies/news/exclusive-bhavana-to-be-paired-alongside-darling-krishna-in-srikrishnagmail-com/articleshow/77296415.cms|access-date=2021-09-15|website=The Times of India|language=en}}</ref> |- | rowspan="4"|2022 ! scope="row"| ''[[ಲವ್ ಮಾಕ್‌ಟೇಲ್ 2 (ಚಲನಚಿತ್ರ)|ಲವ್ ಮಾಕ್‌ಟೇಲ್ 2]]'' | ಆದಿತ್ಯ "ಆದಿ" | | |- ! scope="row"| ''ಲೋಕಲ್ ಟ್ರೈನ್'' | ಸಂತೋಷ್ | |<ref>{{Citation |title=Local Train Movie Review: This Darling Krishna-starrer train goes nowhere |url=https://timesofindia.indiatimes.com/entertainment/kannada/movie-reviews/local-train/movie-review/90589113.cms |access-date=2022-04-04}}</ref> |- ! scope="row"| ''[[ಲಕ್ಕಿ ಮ್ಯಾನ್ (ಚಲನಚಿತ್ರ)|ಲಕ್ಕಿ ಮ್ಯಾನ್]]'' | ಅರ್ಜುನ್ ನಾಗಪ್ಪ | | <ref>{{Cite web|title=Darling Krishna shoots for Nagendra Prasad’s directorial project post wedding - Times of India|url=https://timesofindia.indiatimes.com/entertainment/kannada/movies/news/darling-krishna-shoots-for-nagendra-prasads-directorial-project-post-wedding/articleshow/81410577.cms|access-date=2021-09-15|website=The Times of India|language=en}}</ref><ref>{{Cite web|title=Darling Krishna to share screen space with Puneeth Rajkumar in Nagendra Prasad's directorial debut? - Times of India|url=https://timesofindia.indiatimes.com/entertainment/kannada/movies/news/darling-krishna-to-share-screen-space-with-puneeth-rajkumar-in-nagendra-prasads-directorial-debut/articleshow/80447090.cms|access-date=2021-09-15|website=The Times of India|language=en}}</ref> |- ! scope="row"| ''ದಿಲ್‌ಪಸಂದ್'' | ಸಂತೋಷ್ | |<ref>{{cite web| url = https://www.newindianexpress.com/entertainment/kannada/2021/sep/25/nishvika-naidumegha-shetty-to-star-alongside-krishna-in-shiva-tejass-directorial-2363309.amp| title = Nishvika Naidu, Megha Shetty to star alongside Krishna in Shiva Tejass’ directorial - The New Indian Express| access-date = 2023-08-19| archive-date = 2023-08-19| archive-url = https://web.archive.org/web/20230819014701/https://www.newindianexpress.com/entertainment/kannada/2021/sep/25/nishvika-naidumegha-shetty-to-star-alongside-krishna-in-shiva-tejass-directorial-2363309.amp| url-status = dead}}</ref> |- | rowspan="4" |2023 ! scope="row"| ''Mr. ಬ್ಯಾಚುಲರ್'' | ಕಾರ್ತಿಕ್ | |<ref>{{Cite web|title=Darling Krishna teams up with Nimika Ratnakar for his next - Times of India|url=https://timesofindia.indiatimes.com/entertainment/kannada/movies/news/darling-krishna-teams-up-with-nimika-ratnakar-for-his-next/articleshow/80102578.cms|access-date=2021-09-15|website=The Times of India|language=en}}</ref><ref>{{Cite web|title=Darling Krishna forges on with an array of exciting projects - Times of India|url=https://timesofindia.indiatimes.com/entertainment/kannada/movies/news/darling-krishna-forges-on-with-an-array-of-exciting-projects/articleshow/84472868.cms|access-date=2021-09-15|website=The Times of India|language=en}}</ref> |- ! scope="row"| ''ಲವ್ ಬರ್ಡ್ಸ್'' | ದೀಪಕ್ | | |- ! scope="row"|''[[ಕೌಸಲ್ಯಾ ಸುಪ್ರಜಾ ರಾಮ(೨೦೨೩)|ಕೌಸಲ್ಯಾ ಸುಪ್ರಜಾ ರಾಮ]]'' |ರಾಮ್ | | <ref>{{Cite web|url=https://kannada.hindustantimes.com/entertainment/darling-krishna-and-shashank-new-movie-announced-title-kousalya-supraja-rama-181665928875443.html|title=Kousalya Supraja Rama: ‘ಇಂಗ್ಲಿಷ್‌ ಸಾಕಾಗಿತ್ತು ‘ಕೌಸಲ್ಯಾ ಸುಪ್ರಜಾ ರಾಮ’ದಿಂದ ಕನ್ನಡ ಸಿಕ್ತು’; ಶಶಾಂಕ್‌ ಜತೆ ಕೈ ಜೋಡಿಸಿದ ಕೃಷ್ಣ..|work=Hindustan Times Kannada|access-date=6 January 2023|archive-date=24 ಫೆಬ್ರವರಿ 2023|archive-url=https://web.archive.org/web/20230224154730/https://kannada.hindustantimes.com/entertainment/darling-krishna-and-shashank-new-movie-announced-title-kousalya-supraja-rama-181665928875443.html|url-status=dead}}</ref> |- |scope="row" |''ಶುಗರ್ ಫ್ಯಾಕ್ಟರಿ'' |ಆರ್ಯ | |<ref>{{Cite web|date=January 29, 2021|title=Darling Krishna’s ‘Sugar Factory’ gets rolling|url=https://www.indiatoday.in/impact-feature/story/darling-krishna-s-sugar-factory-gets-rolling-1764086-2021-01-29|access-date=2021-09-15|website=India Today|language=en}}</ref> |} ===ಇತರ ಸಿಬ್ಬಂದಿ ಸ್ಥಾನಗಳು=== {| class="wikitable sortable plainrowheaders" |- ! ವರ್ಷ ! ಶೀರ್ಷಿಕೆ ! ಪಾತ್ರ ! class="unsortable"|ಉ. |- | 2010 ! scope="row"| ''[[ಜಾಕಿ (ಚಲನಚಿತ್ರ)|ಜಾಕಿ]]'' | rowspan="3"|ಸಹಾಯಕ ನಿರ್ದೇಶಕ |rowspan="3"|<ref>{{Cite news |date=2013-10-07 |title=Krishna’s second film is Jolly Baru |work=The Times of India |url=https://timesofindia.indiatimes.com/entertainment/kannada/movies/news/krishnas-second-film-is-jolly-baru/articleshow/23632428.cms |access-date=2023-07-31 |issn=0971-8257}}</ref> |- | rowspan="2"|2011 ! scope="row"| ''ದಂಡಂ ದಶಗುಣಂ'' |- ! scope="row"|''[[ಹುಡುಗರು (ಚಲನಚಿತ್ರ)|ಹುಡುಗರು]]'' |- | 2020 ! scope="row"| ''[[ಲವ್ ಮಾಕ್ಟೇಲ್|ಲವ್ ಮಾಕ್‌ಟೇಲ್]]'' | rowspan="2"|ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ | |- | 2022 ! scope="row"| ''[[ಲವ್ ಮಾಕ್‌ಟೇಲ್ 2 (ಚಲನಚಿತ್ರ)|ಲವ್ ಮಾಕ್‌ಟೇಲ್ 2]]'' |<ref>{{Cite web|title=Darling Krishna and Co. wrap up 'Love Mocktail 2' - Times of India|url=https://timesofindia.indiatimes.com/entertainment/kannada/movies/news/darling-krishna-and-co-wrap-up-love-mocktail-2/articleshow/85173516.cms|access-date=2021-09-15|website=The Times of India|language=en}}</ref> |- | 2023 ! scope="row" |''[[ಕೌಸಲ್ಯಾ ಸುಪ್ರಜಾ ರಾಮ(೨೦೨೩)|ಕೌಸಲ್ಯಾ ಸುಪ್ರಜಾ ರಾಮ]]'' | ನಿರ್ಮಾಪಕ |<ref>{{Cite web|title=Darling Krishna’s ‘Golden Opportunity’ For New Talents To Star In Kousalya Supraja Rama |url=https://www.news18.com/news/movies/darling-krishnas-golden-opportunity-for-new-talents-to-star-in-kousalya-supraja-rama-6651715.html |access-date=19 December 2022 |website=News18 India |language=en}}</ref> |} === ದೂರದರ್ಶನ === {| class="wikitable sortable plainrowheaders" |- ! ವರ್ಷ ! ಶೀರ್ಷಿಕೆ ! ಪಾತ್ರ ! class="unsortable"|ಉ. |- | 2011-2012 ! scope="row"| ''ಕೃಷ್ಣ ರುಕ್ಮಿಣಿ'' | ಕೃಷ್ಣ |<ref name="DKKR" /> |} ==ಉಲ್ಲೇಖಗಳು== {{Reflist}} {{Interwikineeded}} n2z4qvwy4qk1hn307ihfvasi17nrh0r ಉನ್ನತ ಶಿಕ್ಷಣ ಇಲಾಖೆ (ಕರ್ನಾಟಕ) 0 151167 1372397 1338375 2026-04-29T12:05:52Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372397 wikitext text/x-wiki '''ಉನ್ನತ ಶಿಕ್ಷಣ ಇಲಾಖೆಯು''' [[ಕರ್ನಾಟಕ|ಕರ್ನಾಟಕದಲ್ಲಿ]] [[ವಿಶ್ವವಿದ್ಯಾನಿಲಯ|ವಿಶ್ವವಿದ್ಯಾನಿಲಯಗಳು]] ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿರ್ವಹಿಸುತ್ತದೆ.   == ಇತಿಹಾಸ == ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಇಲಾಖೆಯು ವರ್ಷಗಳಲ್ಲಿ ಗಣನೀಯವಾಗಿ ವಿಕಸನಗೊಂಡಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಂತ್ರಿಸಲು ಇದನ್ನು ಸ್ಥಾಪಿಸಲಾಗಿದೆ. == ಉಪ ವಿಭಾಗ == {| class="wikitable sortable " |+ಉಪ ಇಲಾಖೆಗಳು ! ಹೆಸರು ! ಜಾಲತಾಣ ! ಸೂಚನೆ |- | ಕಾಲೇಜು ಶಿಕ್ಷಣ ಇಲಾಖೆ | https://dce.karnataka.gov.in {{Webarchive|url=https://web.archive.org/web/20230802102645/https://dce.karnataka.gov.in/ |date=2023-08-02 }} | |- | ತಾಂತ್ರಿಕ ಶಿಕ್ಷಣ ಇಲಾಖೆ | https://dtek.karnataka.gov.in {{Webarchive|url=https://web.archive.org/web/20230802102648/https://dtek.karnataka.gov.in/ |date=2023-08-02 }} | |- | ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು | https://kshec.karnataka.gov.in {{Webarchive|url=https://web.archive.org/web/20230802102643/https://kshec.karnataka.gov.in/ |date=2023-08-02 }} | <ref>{{Cite web |last=Damani Solanki |date=15 February 2023 |title=Karnataka State Higher education collaboration with British council |url=https://news18.com/news/education-career/karnataka-government-british-council-collaborate-for-higher-education-faculty-development-7089949.html |access-date=4 August 2023 |website=news18.com }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> |- | ಕರ್ನಾಟಕ ಪರೀಕ್ಷಾ ಪ್ರಾಧಿಕಾರ | https://cetonline.karnataka.gov.in/kea | <ref>{{Cite web |last=Donna Eva |date=13 July 2023 |title=KEA Department conduct KSET |url=https://newindianexpress.com/states/karnataka/2023/jul/13/karnataka-govt-taking-steps-to-conduct-kset-soonhigher-education-minister-2594214.html |access-date=4 August 2023 }}{{Dead link|date=ಅಕ್ಟೋಬರ್ 2023 |bot=InternetArchiveBot |fix-attempted=yes }}</ref> |} == ಉನ್ನತ ಶಿಕ್ಷಣ ಸಚಿವರು == {| class="wikitable sortable " ! ಹೆಸರು ! ಭಾವಚಿತ್ರ ! ಅಧಿಕಾರದ ಅವಧಿ |- | [[ಡಿ. ಎಚ್. ಶಂಕರ ಮೂರ್ತಿ|ಡಿಎಚ್ ಶಂಕರಮೂರ್ತಿ]] | | 2006- 2007 |- | ಅರವಿಂದ ಲಿಂಬಾವಳಿ |[[ಚಿತ್ರ:AravindLimbavali.jpg|alt=size|82x82px|ಗಾತ್ರ]] | 2008- 2010 |- | [[ವಿ. ಎಸ್. ಆಚಾರ್ಯ|ವಿಎಸ್ ಆಚಾರ್ಯ]] |[[ಚಿತ್ರ:Photo_DrVSAcharya.jpg|alt=size|100x100px|ಗಾತ್ರ]] | 2010- 2012 |- | [[ಸಿ.ಟಿ.ರವಿ|ಸಿಟಿ ರವಿ]] |[[ಚಿತ್ರ:C.T._Ravi_(cropped).jpg|alt=size|90x90px|ಗಾತ್ರ]] | 2012- 2013 |- | ಬಸವರಾಜ ರಾಯರೆಡ್ಡಿ | | 2013- 2015 |- | [[ಆರ್. ವಿ. ದೇಶಪಾಂಡೆ|ಆರ್.ವಿ.ದೇಶಪಾಂಡೆ]] | | 2015- 2016 |- | ಬಸವರಾಜ ರಾಯರೆಡ್ಡಿ | | 2016- 2018 |- | ಜಿಟಿ ದೇವೇಗೌಡ | | 2018- 2019 |- | ಸಿ ಎನ್ ಅಶ್ವಥ್ ನಾರಾಯಣ |[[ಚಿತ್ರ:AshwathNarayan.jpg|alt=size|113x113px|ಗಾತ್ರ]] | 2019- 2023 |- | ಎಂ. ಸಿ. ಸುಧಾಕರ್ |[[ಚಿತ್ರ:Dr.M_C_Sudhakar,_Minister_of_Higher_Education_,GoK.jpg|alt=size|112x112px|ಗಾತ್ರ]] | 2023- ಪ್ರಸ್ತುತ |} == ಸಹ ನೋಡಿ == * [[ಕರ್ನಾಟಕ ಸರ್ಕಾರ]] * [[ಕರ್ನಾಟಕದಲ್ಲಿ ಶಿಕ್ಷಣ]] == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == ಉನ್ನತ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ * https://hed.karnataka.gov.in/ {{Webarchive|url=https://web.archive.org/web/20230803102005/https://hed.karnataka.gov.in/ |date=2023-08-03 }} {{Interwikineeded}} t216iql10tbu2gglr1zufvd3r0ep966 ಉಮಾ ಡೋಗ್ರಾ 0 151765 1372398 1338480 2026-04-29T12:17:28Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372398 wikitext text/x-wiki {{Infobox musical artist | name = ಉಮಾ ಡೋಗ್ರಾ | image = Uma Dogra.jpg | caption = ಉಮಾ ಡೋಗ್ರಾ | image_size = | birth_name = | alias = | birth_date = {{Birth date and age|1957|04|23|df=yes}} | birth_place = [[ನವದೆಹಲಿ]], [[ಭಾರತ]] | death_date = | origin = | genre = [[ಭಾರತೀಯ ಶಾಸ್ತ್ರೀಯ ನೃತ್ಯ]] | occupation = ಕಥಕ್ ನರ್ತಕಿ, [[ಶಿಕ್ಷಕಿ]], [[ಸಂಯೋಜಕಿ]], ಪ್ರಚಾರಕರು, ಆಯೋಜಕರು | years_active = ೧೯೭೨ | label = | associated_acts = [[ದುರ್ಗಾ ಲಾಲ್]], ರಾಘವನ್ ನಾಯರ್, [[ಅಮ್ಜದ್ ಅಲಿ ಖಾನ್]], [[ಹೇಮ ಮಾಲಿನಿ]], ಆಶಾ ಪಾರಿಖ್, ಸರೋಜಾ ವಿದ್ಯಾನಾಥನ್, [[ರಂಜನಾ ಗೌಹರ್]], ದಕ್ಷ ಮಶ್ರುವಾಲ್, ವೈಭವ್ ಅರೆಕರ್ | website = [http://umadogra.com/ umadogra.com] }} '''ಉಮಾ ಡೋಗ್ರಾ''' (ಜನನ ೨೩ ಏಪ್ರಿಲ್ ೧೯೫೭) [[ಶಾಸ್ತ್ರೀಯ ನೃತ್ಯ|ಭಾರತೀಯ ಶಾಸ್ತ್ರೀಯ ನೃತ್ಯ]] ರೂಪಕವಾದ [[ಕಥಕ್|ಕಥಕ್‌]] ನೃತ್ಯಗಾರ್ತಿ.<ref name="Hindu28052009">{{Cite news |last=Sridharan |first=Divya |date=28 May 2009 |title=A Katha on Kathak |language=en-IN |work=The Hindu |url=http://www.thehindu.com/todays-paper/tp-features/tp-metroplus/a-katha-on-kathak/article647891.ece}}</ref> ಅವರು ಜೈಪುರ ಘರಾನಾದ ಕಥಕ್ ಮೆಸ್ಟ್ರೋ ಆದ ಪಂ.ದುರ್ಗಾ ಲಾಲ್ ಅವರ ಹಿರಿಯ ಶಿಷ್ಯೆ.<ref>{{Cite news |date=8 February 2008 |title=Remembering the Legend |language=en-IN |work=The Times of India |url=http://timesofindia.indiatimes.com/bombay-times/Remembering-the-Legend/articleshow/1080507156.cms}}</ref> ಅವರು ಕಥಕ್ ಏಕವ್ಯಕ್ತಿ ವಾದಕಿ, ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿ.<ref name="Hindu28052009" /><ref name="Hindu05032016">{{Cite news |last=Modi |first=Chintan Girish |date=5 March 2016 |title=Remembering a maestro |language=en-IN |work=The Hindu |url=http://www.thehindu.com/news/cities/mumbai/remembering-a-maestro/article8317656.ece}}</ref> ಅವರು ೪೦ ವರ್ಷಗಳಿಗೂ ಹೆಚ್ಚು ಕಾಲ ಭಾರತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. == ಆರಂಭಿಕ ಜೀವನ == ಇವರು ಮೋತಿರಾಮ್ ಮತ್ತು ಶಕುಂತಲಾ ಶರ್ಮಾ ದಂಪತಿಗಳಿಗೆ [[ನವ ದೆಹಲಿ|ನವದೆಹಲಿಯ]] ಮಾಳವೀಯಾ ನಗರದಲ್ಲಿ ಜನಿಸಿದರು. ಉಮಾ ಅವರು ೭ ನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇವರು ಆರಂಭದಲ್ಲಿ ಗುರು ಬನ್ಸಿಲಾಲ್ ಮತ್ತು ನಂತರ ಕಥಕ್ ಕೇಂದ್ರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಥಕ್ ಡ್ಯಾನ್ಸ್ ನವದೆಹಲಿಯಲ್ಲಿ ರೆಬಾ ವಿದ್ಯಾರ್ಥಿಯ ಬಳಿ ತರಬೇತಿ ಪಡೆದರು. ನಂತರ ಅವರು ಪಂ. ದುರ್ಗಾ ಲಾಲ್ ಅವರ ಜೈಪುರ ಘರಾನಾ ಸೇರಿದರು <ref name="Hindu11022011">{{Cite news |date=11 February 2011 |title=Repose in rhythm |language=en-IN |work=The Hindu |url=http://www.thehindu.com/features/friday-review/dance/repose-in-rhythm/article1327302.ece}}</ref> ಅವರು ಸಿತಾರ್ ವಾದಕರಾಗಿದ್ದ ಪಂ.[[ಪಂಡಿತ್ ರವಿಶಂಕರ್|ರವಿ ಶಂಕರ್]] ಅವರ ಶಿಷ್ಯರಾದ ಅವರ ತಂದೆ ಮೋತಿರಾಮ್ ಶರ್ಮಾ ಅವರಲ್ಲಿ [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಶಾಸ್ತ್ರೀಯ]] ಗಾಯನದಲ್ಲಿ ತರಬೇತಿ ಪಡೆದರು. == ವೃತ್ತಿ == ಉಮಾ ಡೋಗ್ರಾ ಪಂ.ದುರ್ಗಾ ಲಾಲ್‌ನ ಗಂಡಾ ಬಂದ್ ಶಾಗೀರ್ದ್ ಆಗಿದ್ದರು.<ref name="Hindu060815">{{Cite news |last=Kothari |first=Sunil |date=6 August 2015 |title=Young, able and willing |language=en-IN |work=The Hindu |url=http://www.thehindu.com/features/friday-review/dance/raindrops-festival-of-indian-classical-dance/article7508411.ece}}</ref> ರೆಬಾ ವಿದ್ಯಾರ್ಥಿ ಮತ್ತು ಪಂ.[[ಬಿರ್ಜೂ ಮಹಾರಾಜ್‌|ಬಿರ್ಜು ಮಹಾರಾಜ್]] ನಲ್ಲಿ ೧೯೬೯ ರಿಂದ ೧೯೭೨ ರವರೆಗೆ ಕಥಕ್ ಕಲಿತರು. ೧೯೭೨ ರಿಂದ ೧೯೮೪ ರವರೆಗೆ ಅವರು ಗುರು ಪಂ.ದುರ್ಗಾ ಲಾಲ್ ಅವರಲ್ಲಿ ಕಥಕ್ ಕಲಿತರು <ref name="Hindu11022011"/> ಮತ್ತು ಎಸ್ ಬಿ ಕೆ ಕೆ, ರಾಮಲೀಲಾ, ಸೂರದಾಸ್, ಶಾ-ನೆ-ಮೊಘಲ್ ನಿರ್ಮಾಣಗಳಲ್ಲಿ ನೃತ್ಯ ಮಾಡಿದರು. ಅವರು ೧೬೮೪ ರಲ್ಲಿ ಬಾಂಬೆಗೆ ತೆರಳಿದರು ಮತ್ತು ನೃತ್ಯ ಭಾರತಿ, ನೂಪುರ್ ಧಾರಾವಾಹಿ ಮತ್ತು ಬ್ಯಾಲೆಟ್ ಮೀರಾದಲ್ಲಿ [[ಹೇಮ ಮಾಲಿನಿ|ಹೇಮಾ ಮಾಲಿನಿಯೊಂದಿಗೆ]] ಕೆಲಸ ಮಾಡಿದರು. ಅವರು ಝಂಕಾರ್ ಧಾರಾವಾಹಿಯಲ್ಲಿ ಆಶಾ ಪರೇಖ್ ಅವರೊಂದಿಗೆ ಕೆಲಸ ಮಾಡಿದರು. ಉಮಾ ಡೋಗ್ರಾ ಅವರು ಭಾರತೀಯ ಪ್ರದರ್ಶನ ಕಲೆಗಳನ್ನು ಉತ್ತೇಜಿಸಲು ೧೯೯೦ ರಲ್ಲಿ ಸಾಮ್ ವೇದ್ ಸೊಸೈಟಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಅನ್ನು ಸ್ಥಾಪಿಸಿದರು.<ref name="Hindu05032016"/> ಅದರ ಬ್ಯಾನರ್ ಅಡಿಯಲ್ಲಿ ಕಳೆದ ೨೫ ವರ್ಷಗಳಿಂದ <ref name="Hindu060815"/><ref name="Hindu08102015">{{Cite news |last=Kothari |first=Sunil |date=8 October 2015 |title=In memory of a dance guru |language=en-IN |work=The Hindu |url=http://www.thehindu.com/features/friday-review/in-memory-of-a-dance-guru/article7738974.ece}}</ref><ref>{{Cite news |last=Ghosh |first=Tanushree |date=6 February 2014 |title=A dance tribute |publisher=Mint (newspaper) |url=http://www.livemint.com/Leisure/p7OzAYadNE1wgnod7lxaUL/A-dance-tribute.html}}</ref> ಅವರು ಮುಂಬೈನ ಸಾಂಸ್ಕೃತಿಕ ಕ್ಯಾಲೆಂಡರ್‌ನಲ್ಲಿ ಎರಡು ಉತ್ಸವಗಳನ್ನು ಆಯೋಜಿಸುತ್ತಿದ್ದಾರೆ.<ref name="Hindu08102015" /> ಮೊದಲನೇಯ ಪಂ. ದುರ್ಗಾ ಲಾಲ್ ಉತ್ಸವವು ವರ್ಷದ ಮೊದಲಾರ್ಧದಲ್ಲಿ ನಡೆಯುತ್ತದೆ.<ref name="Hindu060815" /> ಸಂಗೀತ, ನೃತ್ಯ ಮತ್ತು ರಂಗಭೂಮಿಯ ಕ್ಷೇತ್ರದಿಂದ ಯಾರು ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಇದು ನೋಡಿದೆ.<ref name="Hindu05032016" /> ೨೦೨೦ ರಲ್ಲಿ, ಉತ್ಸವವು ೩೦ ವರ್ಷ ಪೂರೈಸಿತು.<ref>{{Cite web |date=31 March 2020 |title=Prominent dancers perform at the 30th Pandit Durgalal Festival |url=https://www.classicalclaps.com/prominent-dancers-perform-at-the-30th-pandit-durgalal-festival/ |access-date=17 ಸೆಪ್ಟೆಂಬರ್ 2023 |archive-date=17 ಸೆಪ್ಟೆಂಬರ್ 2023 |archive-url=https://web.archive.org/web/20230917215220/https://classicalclaps.com/prominent-dancers-perform-at-the-30th-pandit-durgalal-festival/ |url-status=dead }}</ref> ಎರಡನೇಯ ರೈನ್‌ಡ್ರಾಪ್ಸ್ ಫೆಸ್ಟಿವಲ್ ಆಫ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ <ref name="Hindu060815" /> ಮುಂಬರುವ ಏಕವ್ಯಕ್ತಿ ವಾದಕರಿಗೆ ವೇದಿಕೆಯನ್ನು ನೀಡುವ ಉದ್ದೇಶದಿಂದ ಜುಲೈನಲ್ಲಿ ನಡೆಸಲಾಗುತಿತ್ತು. ಅವರು ಖಜುರಾಹೊ ನೃತ್ಯ ಉತ್ಸವ, ಮಾರ್ಗಜಿ ಉತ್ಸವದಂತಹ ಅನೇಕ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ.<ref>{{Cite web |last=Subramanian |first=Mahalakshmi |title=Dancers like Uma Dogra and Vaibhav Arekar, drew an overwhelming crowd |url=http://dnasyndication.com/showarticlerss.aspx?nid=O3dPulsIHTqlwJYreYPEfBgblGl3MQF/73GzIQ2XTGSwNSOs= |access-date=31 December 2013 |website=DNA}}</ref> ಅವರು ಮುಂಬೈನ ಉಮಾ ಡೋಗ್ರಾ ಸ್ಕೂಲ್ ಆಫ್ ಕಥಕ್‌ನಲ್ಲಿ ತರಗತಿಗಳನ್ನು ನಡೆಸುತ್ತಾರೆ. ಅವರು ಕಥಕ್ ಏಕವ್ಯಕ್ತಿ ವಾದಕ <ref>{{Cite news |last=Dave |first=Ranjana |date=12 April 2018 |title=Joining the dots with dance |work=The Hindu |url=https://www.thehindu.com/entertainment/dance/joining-the-dots-with-dance/article23515544.ece}}</ref> [[Tina Tambe|ಟೀನಾ ತಾಂಬೆ]],<ref>{{Cite web |date=19 May 2009 |title=Opening minds to classical arts |url=https://www.dnaindia.com/lifestyle/report-opening-minds-to-classical-arts-1256975}}</ref> [[ಬಾಲಿವುಡ್]] ನಟಿ [[ಸೋನಮ್ ಕಪೂರ್]],<ref>{{Cite news |date=19 February 2016 |title=The restless actor |language=en-IN |work=The Hindu |url=http://www.thehindu.com/news/cities/mumbai/entertainment/in-conversation-with-shabana-azmi/article8256363.ece}}</ref> ಮತ್ತು ದೂರದರ್ಶನ ನಟಿ ರಚನಾ ಪರುಲ್ಕರ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇವರು ೨೦೧೪ ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.<ref>{{Cite web |last=Sarkar |first=Gaurav |date=12 June 2015 |title=Danseuse Uma Dogra to get National Award for Kathak |url=http://www.dnaindia.com/locality/mumbai-north-west/danseuse-uma-dogra-get-national-award-kathak-62333 |access-date=12 June 2015 |website=dna |language=en-US}}</ref><ref>{{Cite news |date=23 October 2015 |title=Prez Confers Sangeet Natak Akademi Awards |url=https://www.highbeam.com/doc/1P3-3844820041.html |url-status=dead |archive-url=https://web.archive.org/web/20160911203935/https://www.highbeam.com/doc/1P3-3844820041.html |archive-date=11 September 2016}}</ref><ref>{{Cite news |date=24 October 2015 |title=Sangeet Natak Akademi delegation meets PM Modi |agency=HT |url=http://www.hindustantimes.com/india/sangeet-natak-akademi-delegation-meets-pm-modi/story-gx6488zlZ2eG63BTVxYU1N.html}}</ref> ೧೮ ಮೇ ೨೦೧೬ ರಂದು ಉಮಾ ಅವರು ಭಾರತೀಯ ಜಾನಪದ ಪ್ರತಿಪಾದಕಿ ಗೀತಾಂಜಲಿ ಶರ್ಮಾ <ref>{{Cite web |last=Denishua |first=HPA |title=School of Kathak {{!}} Uma Dogra |url=http://www.umadogra.com/cms/?page_id=24 |website=umadogra.com |access-date=17 ಸೆಪ್ಟೆಂಬರ್ 2023 |archive-date=15 ಏಪ್ರಿಲ್ 2019 |archive-url=https://web.archive.org/web/20190415022829/http://www.umadogra.com/cms/?page_id=24 |url-status=dead }}</ref> ಅವರೊಂದಿಗೆ ಒಂದು ತಿಂಗಳ ಸಾಂಸ್ಕೃತಿಕ ಉತ್ಸವ ಉಜ್ಜಯಿನಿ ಸಿಂಹಸ್ಥದಲ್ಲಿ ಪ್ರದರ್ಶನ ನೀಡಿದರು.<ref>{{Cite news |last=Sinha |first=Manjari |date=26 May 2016 |title=Joy sheer joy… |language=en-IN |work=The Hindu |url=http://www.thehindu.com/features/friday-review/joy-sheer-joy/article8650838.ece}}</ref> == ವೈಯಕ್ತಿಕ ಜೀವನ == ಉಮಾ ಡೋಗ್ರಾ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರಾರ್ಥ ಸಿಂಗ್ ನಿರ್ದೇಶಕರನ್ನು ವಿವಾಹವಾದರು. ಅವರಿಗೆ ಒಬ್ಬ ಮಗಳು ಸುಹಾನಿ ಸಿಂಗ್ ಬರಹಗಾರ ಮತ್ತು ಇಂಡಿಯಾ ಟುಡೇ ಪತ್ರಕರ್ತೆ ಮತ್ತು ಮಗ ಮಾನಸ್ ಸಿಂಗ್ ನಟ. ಉಮಾ ಮುಂಬೈನಲ್ಲಿ ನೆಲೆಸಿದ್ದಾರೆ ಅಲ್ಲಿ ಸಮಾಜದ ಅನುಮತಿಯಿಲ್ಲದೆ ತನ್ನ ಮನೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಬಳಸಿಕೊಂಡ ಆರೋಪದ ಮೇಲೆ ಸಮಾಜದೊಂದಿಗೆ ವಿವಾದವನ್ನು ಹೊಂದಿದ್ದರು. ಗದ್ದಲದಿಂದ ಅಕ್ಕಪಕ್ಕದ ಮನೆಯವರು ತೊಂದರೆಗೀಡಾಗಿದ್ದು ಲಿಖಿತ ದೂರು ನೀಡಿದ್ದಾರೆ’ ಎಂದು ಸೊಸೈಟಿ ಅಧ್ಯಕ್ಷರು ತಿಳಿಸಿದರು.<ref>{{Cite web |date=24 March 2019 |title=Mumbai: Kathak dancer takes on Goregaon society over feeding stray dogs |url=https://www.mid-day.com/articles/mumbai-kathak-dancer-takes-on-goregaon-society-over-feeding-stray-dogs/20612182 |website=mid-day }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಪುಸ್ತಕಗಳು == ನರ್ತಕಿಯಾಗಿ ತನ್ನ ಪಯಣ ಮತ್ತು [[ಕಥಕ್|ಕಥಕ್‌ನ]] ತಂತ್ರಗಳ ಕುರಿತು "ಇನ್ ಪ್ರೈಸ್ ಆಫ್ ಕಥಕ್" ಎಂಬ ಪುಸ್ತಕವನ್ನು ಅವರು ಬರೆದಿದ್ದಾರೆ.<ref>{{Cite web |last=Denishua |first=HPA |title=Book {{!}} Uma Dogra |url=http://www.umadogra.com/cms/?page_id=1169 |website=umadogra.com |access-date=17 ಸೆಪ್ಟೆಂಬರ್ 2023 |archive-date=25 ಏಪ್ರಿಲ್ 2020 |archive-url=https://web.archive.org/web/20200425235116/http://www.umadogra.com/cms/?page_id=1169 |url-status=dead }}</ref> ಈ ಪುಸ್ತಕವನ್ನು ಸಂಸತ್ ಸದಸ್ಯೆ ಹೇಮಾ ಮಾಲಿನಿ ಅವರು ೩೦ ಜನವರಿ ೨೦೧೫ ರಂದು ಸಂವೇದ ರಜತ್ ಜಯಂತಿ ಮಹೋತ್ಸವದಲ್ಲಿ ಬಿಡುಗಡೆ ಮಾಡಿದರು.<ref>{{Cite web |title=Book Review – In praise of Kathak – Shyamhari Chakra |url=http://www.narthaki.com/info/bookrev/bkrev16.html |website=narthaki.com |publisher=Samved Society}}</ref> == ಧ್ವನಿಮುದ್ರಿಕೆ == ನೃತ್ಯದ ಮೂಲಕ ನಿರ್ವಾಣ - ಉಮಾ ಅವರ ಗುರು ಪಂ.ದುರ್ಗಾ ಲಾಲ್ ಅವರ ಜೀವನ ಮತ್ತು ಸಾಧನೆಗಳನ್ನು ಆಚರಿಸಲು ನಿರ್ಮಿಸಲಾದ ಚಲನಚಿತ್ರ.<ref>{{Cite news |date=26 April 2012 |title=Moving Stories – Indian Express |work=archive.indianexpress.com |url=http://archive.indianexpress.com/news/moving-stories/941700/0}}</ref> == ಕಥಕ್ ಶಾಲೆ == ಉಮಾ ಡೋಗ್ರಾ ಅವರ ಕಥಕ್ ಶಾಲೆಯನ್ನು ಉಮಾ ಡೋಗ್ರಾ ಅವರು [[ಮುಂಬಯಿ.|ಮುಂಬೈನಲ್ಲಿ]] ನಡೆಸುತ್ತಿದ್ದಾರೆ.<ref name="OffCitePageId_24">{{Cite web |last=Denishua |first=HPA |title=School of Kathak {{!}} Uma Dogra |url=http://www.umadogra.com/cms/?page_id=24 |website=umadogra.com |access-date=17 ಸೆಪ್ಟೆಂಬರ್ 2023 |archive-date=15 ಏಪ್ರಿಲ್ 2019 |archive-url=https://web.archive.org/web/20190415022829/http://www.umadogra.com/cms/?page_id=24 |url-status=dead }}<cite class="citation web cs1" data-ve-ignore="true" id="CITEREFDenishua">Denishua, HPA. [http://www.umadogra.com/cms/?page_id=24 "School of Kathak | Uma Dogra"] {{Webarchive|url=https://web.archive.org/web/20190415022829/http://www.umadogra.com/cms/?page_id=24 |date=15 ಏಪ್ರಿಲ್ 2019 }}. ''umadogra.com''.</cite></ref> ಇದರ ಚಟುವಟಿಕೆಗಳಲ್ಲಿ ತರಗತಿಯ ಬೋಧನೆ, ಕಾರ್ಯಾಗಾರಗಳು, ಮಾಸ್ಟರ್ ತರಗತಿಗಳು, ಪ್ರದರ್ಶನಗಳು, ಸೆಮಿನಾರ್‌ಗಳು ಮತ್ತು ಉತ್ಸವಗಳು ಸೇರಿವೆ. == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * [http://www.umadogra.com/ ಅಧಿಕೃತ ಜಾಲತಾಣ] {{Webarchive|url=https://web.archive.org/web/20200629193013/http://www.umadogra.com/ |date=29 ಜೂನ್ 2020 }} * [http://sangeetnatak.gov.in/sna/awardeeslist.htm/ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಪಟ್ಟಿ] {{Interwikineeded}} [[ವರ್ಗ:Articles with short description]] [[ವರ್ಗ:Short description is different from Wikidata]] [[ವರ್ಗ:Articles with hCards]] [[ವರ್ಗ:Pages using infobox musical artist with associated acts]] [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] [[ವರ್ಗ:ನೃತ್ಯ ಕಲಾವಿದರು]] jczacsgmhatcmr9f93cbft26bnr3atn ಕರ್ಪೂರ ಮರ 0 151826 1372449 1341398 2026-04-29T23:46:17Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372449 wikitext text/x-wiki {{Speciesbox|image=Cinnamomum camphora20050314.jpg|image_caption=An ancient camphor tree (estimated to be over 1,000 years old) in Japan|genus=ಕ್ಯಾಂಪೋರ|species=ಆಫೀಸಿನಾರಮ್|authority=[[Nees]]|synonyms=* ''Laurus camphora'' L. * ''Persea camphora'' (L.) Spreng. * ''Cinnamomum camphora'' ([[Carl Linnaeus|L.]]) [[Jan Svatopluk Presl|J.Presl.]] * ''Camphora officinalis'' Steud. * ''Camphora camphora'' (L.) H. karst.}} {| class="infobox biota" style="text-align: left; width: 200px; font-size: 100%" ! colspan="2" style="text-align: center; background-color: rgb(180,250,180)" |''Camphora officinarum'' |- | colspan="2" style="text-align: center" |[[File:Cinnamomum_camphora20050314.jpg|frameless]] |- | colspan="2" style="text-align: center; font-size: 88%" |An ancient camphor tree (estimated to be over 1,000 years old) in Japan |- style="text-align: center; background-color: rgb(180,250,180)" |- ! colspan="2" style="min-width:15em; text-align: center; background-color: rgb(180,250,180)" |[[Taxonomy (biology)|Scientific classification]] <span class="plainlinks" style="font-size:smaller; float:right; padding-right:0.4em; margin-left:-3em;">[[File:OOjs_UI_icon_edit-ltr.svg|link=Template:Taxonomy/Camphora|15x15px|Edit this classification]]</span> |- |Kingdom: |[[Plant]]ae |- |''Clade'': |[[Vascular plant|Tracheophytes]] |- |''Clade'': |[[Flowering plant|Angiosperms]] |- |''Clade'': |[[Magnoliids]] |- |Order: |[[Laurales]] |- |Family: |[[Lauraceae]] |- |Genus: |[[Camphora (plant)|''Camphora'']] |- |Species: |<div class="species" style="display:inline">'''''C.&nbsp;officinarum'''''</div> |- ! colspan="2" style="text-align: center; background-color: rgb(180,250,180)" |[[Binomial nomenclature|Binomial name]] |- | colspan="2" style="text-align: center" |'''<span class="binomial">''Camphora officinarum''</span>'''<br /><br /><div style="font-size: 85%;">[[Nees]]</div> |- style="text-align: center; background-color: rgb(180,250,180)" |- ! colspan="2" style="text-align: center; background-color: rgb(180,250,180)" |[[Synonym (taxonomy)|Synonyms]] |- | colspan="2" style="text-align: left" | * ''Laurus camphora'' L. * ''Persea camphora'' (L.) Spreng. * ''Cinnamomum camphora'' ([[Carl Linnaeus|L.]]) [[Jan Svatopluk Presl|J.Presl.]] * ''Camphora officinalis'' Steud. * ''Camphora camphora'' (L.) H. karst. |} '''''ಕ್ಯಾಂಫೊರಾ ಅಫಿಸಿನಾರಮ್''''' ಎಂಬುದು [[ನಿತ್ಯಹರಿದ್ವರ್ಣ]] [[ಮರ|ಮರಗಳ]] ಒಂದು [[ಜಾತಿ (ಜೀವಶಾಸ್ತ್ರ)|ಜಾತಿಯಾಗಿದ್ದು]], ಇದನ್ನು ಸಾಮಾನ್ಯವಾಗಿ '''ಕರ್ಪೂರ ಮರ''', '''ಕರ್ಪೂರ''' ಅಥವಾ '''ಕರ್ಪೂರ ಲಾರೆಲ್''' ಎಂಬ ಹೆಸರುಗಳಲ್ಲಿ ಕರೆಯಲಾಗುತ್ತದೆ.<ref>[https://www.wood-database.com/camphor/ Camphor - The Wood Database]</ref><ref>{{Cite journal|last=Yang|first=Zhi|last2=Liu|first2=Bing|last3=Yang|first3=Yong|last4=Ferguson|first4=David K.|year=2022|title=Phylogeny and taxonomy of Cinnamomum (Lauraceae)|journal=Ecology and Evolution|language=en|volume=12|issue=10|pages=e9378|doi=10.1002/ece3.9378|issn=2045-7758|pmc=9526118|pmid=36203627}}</ref> == ವಿವರಣೆ == ''ಕ್ಯಾಂಫೊರಾ ಅಫಿಷಿನಾರಮ್'' ಯಾಂಗ್ಟ್ಜಿ ನದಿಯ ದಕ್ಷಿಣಕ್ಕೆ ಚೀನಾಕ್ಕೆ ಸ್ಥಳೀಯವಾಗಿದೆ, ತೈವಾನ್, ದಕ್ಷಿಣ ಜಪಾನ್, ಕೊರಿಯಾ, ಭಾರತ ಮತ್ತು ವಿಯೆಟ್ನಾಂ, ಮತ್ತು ಅನೇಕ ಇತರ ದೇಶಗಳಿಗೆ ಇದನ್ನು ಪರಿಚಯಿಸಲಾಗಿದೆ.<ref name="FoC">{{Cite web |last=Xi-wen Li |last2=Jie Li |last3=Henk van der Werff |title=''Cinnamomum camphora'' |url=http://www.efloras.org/florataxon.aspx?flora_id=2&taxon_id=200008697 |access-date=27 March 2013 |website=Flora of China |publisher=Missouri Botanical Garden, St. Louis, MO & Harvard University Herbaria, Cambridge, MA}}</ref> ಇದು ೨೦-೩೦ ಮೀ ಅಥವಾ ೬೬-೧೦೦ ಅಡಿವರೆಗೆ ಎತ್ತರ ಬೆಳೆಯುತ್ತದೆ.<ref name="FoC" /> ಜಪಾನ್‌ನಲ್ಲಿ, ಮರವನ್ನು ''ಕುಸುನೋಕಿ'' ಎಂದು ಕರೆಯಲಾಗುತ್ತದೆ. ಇಲ್ಲಿ ಐದು ಕರ್ಪೂರ ಮರಗಳನ್ನು {{Convert|20|m|ft|abbr=on}} ಕ್ಕಿಂತ ಹೆಚ್ಚು ಕಾಂಡದ ಸುತ್ತಳತೆಯೊಂದಿಗೆ ಗುರುತಿಸಲಾಗಿದೆ.ಕರೆಯಲಾಗುತ್ತದೆ., 24.22 ಮೀ ತಲುಪುವ ಅತಿ ದೊಡ್ಡ ಮರ ಕೊಮೊ ನೊ ಒಸುಕು ೨೪.೨೨ ಮೀ ಸುತ್ತಳತೆ ಇದೆ.<ref>{{Cite web |date=2014-07-04 |title=Kamou no Ohkusu |url=http://www.wondermondo.com/Countries/As/Japan/Kyushu/KamounoOhkusu.htm |publisher=Wondermondo |access-date=2023-09-20 |archive-date=2017-12-13 |archive-url=https://web.archive.org/web/20171213023518/http://www.wondermondo.com/Countries/As/Japan/Kyushu/KamounoOhkusu.htm |url-status=dead }}</ref> ಎಲೆಗಳು ಹೊಳಪು, ಮೇಣದಂತಹ ನೋಟವನ್ನು ಹೊಂದಿರುತ್ತವೆ ಮತ್ತು ಪುಡಿಮಾಡಿದಾಗ [[ಕರ್ಪೂರ|ಕರ್ಪೂರದ]] ವಾಸನೆಯನ್ನು ಹೊಂದಿರುತ್ತವೆ. ವಸಂತಕಾಲದಲ್ಲಿ, ಇದು ಸಣ್ಣ ಬಿಳಿ [[ಹೂವು|ಹೂವುಗಳ]] ದ್ರವ್ಯರಾಶಿಗಳೊಂದಿಗೆ ಪ್ರಕಾಶಮಾನವಾದ ಹಸಿರು ಎಲೆಗಳನ್ನು ಉತ್ಪಾದಿಸುತ್ತದೆ. ಇದು ಸುಮಾರು ೧ ಸೆ.ಮೀ ಸುತ್ತಳತೆಯ ವ್ಯಾಸದಲ್ಲಿ ಕಪ್ಪು, ಬೆರ್ರಿ-ತರಹದ [[ಹಣ್ಣು|ಹಣ್ಣುಗಳ]] ಸಮೂಹಗಳನ್ನು ಉತ್ಪಾದಿಸುತ್ತದೆ. ಇದರ ತೆಳು [[ತೊಗಟೆ]] ತುಂಬಾ ಒರಟಾಗಿರುತ್ತದೆ ಮತ್ತು ಲಂಬವಾಗಿ ಬಿರುಕು ಬಿಟ್ಟಿರುತ್ತದೆ. [[ಚಿತ್ರ:Keihan_Kayashima_Station_(01)_IMG_5431_20130707.JPG|left|thumb| ಕಯಾಶಿಮಾ ನಿಲ್ದಾಣದ ತಳದಲ್ಲಿ ಪವಿತ್ರ ಕರ್ಪೂರದ ಮರ]] ಜಪಾನ್‌ನಲ್ಲಿ ಕೆಲವು ಮರಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಕಯಾಶಿಮಾ ನಿಲ್ದಾಣದ ಮಧ್ಯದಲ್ಲಿ ಬೆಳೆಯುತ್ತಿರುವ ೭೦೦ ವರ್ಷಗಳಷ್ಟು ಹಳೆಯದಾದ ಕರ್ಪೂರವು ಪವಿತ್ರ ಮರದ ಪ್ರಾಮುಖ್ಯತೆಗೆ ಉದಾಹರಣೆಯಾಗಿದೆ. ರೈಲು ನಿಲ್ದಾಣ ವಿಸ್ತರಣೆ ಮಾಡಬೇಕು ಎಂದಾಗ ಮರವನ್ನು ಸ್ಥಳಾಂತರಿಸದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಅದರ ಸುತ್ತ ನಿಲ್ದಾಣ ನಿರ್ಮಿಸಲಾಗಿದೆ.<ref>{{Cite web |date=27 January 2017 |title=Japanese Train Station Protectively Built Around a 700-Year-Old Tree |url=https://mymodernmet.com/kayashima-station-camphor-tree/ |access-date=20 ಸೆಪ್ಟೆಂಬರ್ 2023 |archive-date=5 ಜೂನ್ 2023 |archive-url=https://web.archive.org/web/20230605003106/https://mymodernmet.com/kayashima-station-camphor-tree/ |url-status=dead }}</ref> == ಉಪಯೋಗಗಳು == [[ಚಿತ್ರ:Camphor_Grove_Sha_Tau_Kok.jpg|thumb| [[ಹಾಂಗ್ ಕಾಂಗ್|ಹಾಂಗ್ ಕಾಂಗ್‌ನಲ್ಲಿ]] ಕರ್ಪೂರ ತೋಪು]] ''C. ಕರ್ಪೂರವನ್ನು'' ಕರ್ಪೂರ ಮತ್ತು ಮರದ ಉತ್ಪಾದನೆಗೆ ಬೆಳೆಸಲಾಗುತ್ತದೆ. ಜಪಾನಿನ ವಸಾಹತುಶಾಹಿ ಯುಗದ (೧೮೯೫-೧೯೪೫) ಮೊದಲು ಮತ್ತು ಅವಧಿಯಲ್ಲಿ ತೈವಾನ್‌ನಲ್ಲಿ ಘನ, ಮೇಣದ ರೂಪದಲ್ಲಿ ಕರ್ಪೂರದ ಉತ್ಪಾದನೆ ಮತ್ತು ಸಾಗಣೆಯು ಪ್ರಮುಖ ಉದ್ಯಮವಾಗಿತ್ತು. ಇದನ್ನು ಔಷಧೀಯವಾಗಿ ಸಸ್ಯವಾಗಿಯೂ ಬಳಸಲಾಗುತ್ತಿತ್ತು. ಇದು ಹೊಗೆರಹಿತ ಗನ್‌ಪೌಡರ್ ಮತ್ತು ಸೆಲ್ಯುಲಾಯ್ಡ್ ಉತ್ಪಾದನೆಯಲ್ಲಿ ಪ್ರಮುಖ ಘಟಕಾಂಶವಾಗಿದೆ. ಮರವು ಸಾಮಾನ್ಯವಾಗಿ ಕಂಡುಬರುವ ಪರ್ವತ ಪ್ರದೇಶಗಳಲ್ಲಿ ಭಟ್ಟಿ ಇಳಿಸುವ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಮರವನ್ನು ಕತ್ತರಿಸಿ ಸಣ್ಣ ತುಣುಕುಗಳಾಗಿ ಪರಿವರ್ತಿಸಲಾಗುತ್ತದೆ; ಈ ಚಿಪ್‌ಗಳನ್ನು ರಿಟಾರ್ಟ್‌ನಲ್ಲಿ ಆವಿಯಲ್ಲಿ ಬೇಯಿಸಲಾಗುತ್ತದೆ, ಆವಿಯು ಕೂಲಿಂಗ್ ಚೇಂಬರ್ ಮೂಲಕ ಹಾದುಹೋದ ನಂತರ ಸ್ಫಟಿಕೀಕರಣ ಪೆಟ್ಟಿಗೆಯ ಒಳಭಾಗದಲ್ಲಿ ಕರ್ಪೂರವನ್ನು ಸ್ಫಟಿಕೀಕರಿಸಲು ಅನುವು ಮಾಡಿಕೊಡುತ್ತದೆ. ನಂತರ ಅದನ್ನು ಹೆಚ್ಚಿನ ಸಂಸ್ಕರಣೆ ಮತ್ತು ಮಾರಾಟಕ್ಕಾಗಿ ಸರ್ಕಾರ ನಡೆಸುವ ಕಾರ್ಖಾನೆಗಳಿಗೆ ಪ್ಯಾಕ್ ಮಾಡಲಾಗುವುದು. ಜಪಾನಿಯರ ಅಡಿಯಲ್ಲಿ ಹಲವಾರು ಪ್ರಮುಖ ಸರ್ಕಾರಿ ಏಕಸ್ವಾಮ್ಯಗಳಲ್ಲಿ ಕರ್ಪೂರವು ಅತ್ಯಂತ ಲಾಭದಾಯಕವಾಗಿದೆ. ಮರವು ಕೀಟ ನಿವಾರಕ ಗುಣವನ್ನು ಹೊಂದಿದೆ.<ref>{{Cite book|title=The Audubon Society Field Guide to North American Trees: Eastern Region|last=Little|first=Elbert L.|publisher=Knopf|year=1980|isbn=0-394-50760-6|location=New York|page=449}}</ref> === ಕರ್ಪೂರ === ಕರ್ಪೂರವು ಬಿಳಿ ಸ್ಫಟಿಕದಂತಹ ವಸ್ತುವಾಗಿದೆ, ಇದನ್ನು ''C. ಕ್ಯಾಂಪೋರಾ'' ಮರದಿಂದ ಪಡೆಯಲಾಗುತ್ತದೆ. ಕರ್ಪೂರವನ್ನು ಅನೇಕ ಶತಮಾನಗಳಿಂದ ಪಾಕಶಾಲೆಯ ಮಸಾಲೆಯಾಗಿ, ಧೂಪದ್ರವ್ಯದ ಘಟಕವಾಗಿ ಮತ್ತು ಔಷಧವಾಗಿ ಬಳಸಲಾಗುತ್ತಿದೆ. ಇದು ಕೀಟ ನಿವಾರಕ ಮತ್ತು ಚಿಗಟಗಳನ್ನು ಕೊಲ್ಲುವ ವಸ್ತುವಾಗಿದೆ. === ರಾಸಾಯನಿಕ ಘಟಕಗಳು === ಈ ಜಾತಿಯು ಸಸ್ಯದ ಎಲ್ಲಾ ಭಾಗಗಳಲ್ಲಿ ಬಾಷ್ಪಶೀಲ [[ರಾಸಾಯನಿಕ ಸಂಯುಕ್ತ|ರಾಸಾಯನಿಕ ಸಂಯುಕ್ತಗಳನ್ನು]] ಹೊಂದಿರುತ್ತದೆ ಮತ್ತು ಮರ ಮತ್ತು ಎಲೆಗಳನ್ನು [[ಸಾರತೈಲ|ಸಾರಭೂತ ತೈಲಗಳಿಗಾಗಿ]] ಉಗಿ ಬಟ್ಟಿ ಇಳಿಸಲಾಗುತ್ತದೆ. ಕ್ಯಾಂಪೋರ್ ಲಾರೆಲ್ ಕೆಮೊಟೈಪ್ಸ್ ಎಂದು ಕರೆಯಲ್ಪಡುವ ಆರು ವಿಭಿನ್ನ ರಾಸಾಯನಿಕ ರೂಪಾಂತರಗಳನ್ನು ಹೊಂದಿದೆ, ಅವುಗಳೆಂದರೆ [[ಕರ್ಪೂರ]], ಲಿನೂಲ್, 1,8- ಸಿನೋಲ್, ನೆರೋಲಿಡಾಲ್, ಸಫ್ರೋಲ್ ಮತ್ತು ಬೋರ್ನಿಯೋಲ್. ಚೀನಾದಲ್ಲಿ, ಹೊಲದ ಕೆಲಸಗಾರರು ತಮ್ಮ ವಾಸನೆಯಿಂದ ಕೊಯ್ಲು ಮಾಡುವಾಗ ಕೀಮೋಟೈಪ್‌ಗಳನ್ನು ಮಿಶ್ರಣ ಮಾಡುವುದನ್ನು ತಪ್ಪಿಸುತ್ತಾರೆ.<ref>Hirota, N. and Hiroi, M., 1967. ‘The later studies on the camphor tree, on the leaf oil of each practical form and its utilisation’, ''[[Perfumery and Essential Oil Record]]'' 58, 364-367.</ref><ref>Lawrence, B. M., 1995. ‘Progress in essential oils’, ''[[Perfumer and Flavorist]]'', 20, 29-41.</ref> ಕರ್ಪೂರ ಲಾರೆಲ್ನ ಸಿನಿಯೋಲ್ ಭಾಗವನ್ನು ಚೀನಾದಲ್ಲಿ ನಕಲಿ " ಯೂಕಲಿಪ್ಟಸ್ ಎಣ್ಣೆ " ತಯಾರಿಸಲು ಬಳಸಲಾಗುತ್ತದೆ.<ref>[https://web.archive.org/web/20161224183232/https://books.google.com/books?id=hrWuqmtwJiEC&pg=PA20&lpg=PA20&dq=china+eucalyptus+oil+use&source=web&ots=IsiuQiHnDX&sig=p4113dfJqln9BdWCcwQv5xKmBio&hl=en Ashurst, P.R., ''Food Flavorings'', 1999]</ref> ರಾಸಾಯನಿಕ ರೂಪಾಂತರಗಳು (ಅಥವಾ ಕೀಮೋಟೈಪ್ಸ್) ಮರದ ಮೂಲದ ದೇಶದ ಮೇಲೆ ಅವಲಂಬಿತವಾಗಿದೆ. ಉದಾ, ತೈವಾನ್ ಮತ್ತು ಜಪಾನ್‌ನಲ್ಲಿ ಬೆಳೆಯುವ ''C. ಕ್ಯಾಂಪೋರಾವು'' ಸಾಮಾನ್ಯವಾಗಿ ೮೦ ಮತ್ತು ೮೫% ರ ನಡುವೆ ಲಿನೂಲ್‌ ಪ್ರಮಾಣ ಹೊಂದಿರುತ್ತದೆ. ಭಾರತ ಮತ್ತು ಶ್ರೀಲಂಕಾದಲ್ಲಿ, ಹೆಚ್ಚಿನ ಕರ್ಪೂರ ಹೊಂದಿರುವ ವಿಧ/ಕೀಮೋಟೈಪ್ ಪ್ರಬಲವಾಗಿ ಉಳಿದಿದೆ. ಮಡಗಾಸ್ಕರ್‌ನಲ್ಲಿ ಬೆಳೆಯುವ ''C. ಕರ್ಪೂರದಲ್ಲಿ'' 1,8-ಸಿನಿಯೋಲ್‌ನಲ್ಲಿ ಅಧಿಕವಾಗಿದೆ (ಸರಾಸರಿ 40 ಮತ್ತು 50% ನಡುವೆ). ಮಡಗಾಸ್ಕರ್ ಮರಗಳ ಸಾರಭೂತ ತೈಲವನ್ನು ವಾಣಿಜ್ಯಿಕವಾಗಿ ''ರವಿಂತ್ಸಾರಾ'' ಎಂದು ಕರೆಯಲಾಗುತ್ತದೆ.<ref name="cwrr">{{Cite web |last=Behra, Burfield |date=May 2009 |title=Ravensara/Ravintsara Bibliography v1.01 |url=http://www.cropwatch.org/Ravensara-Ravintsara%20biblio%20v1.01.pdf |url-status=live |archive-url=https://web.archive.org/web/20110304054022/http://www.cropwatch.org/Ravensara-Ravintsara%20biblio%20v1.01.pdf |archive-date=4 March 2011}}</ref> == ಆಕ್ರಮಣಕಾರಿ ಜಾತಿಗಳು == === ಆಸ್ಟ್ರೇಲಿಯಾದಲ್ಲಿ === [[ಚಿತ್ರ:Cinnamomum_camphora_-_Botanic_Gardens.jpg|right|thumb| [[ಅಡಿಲೇಡ್|ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ]] ಸಾರ್ವಜನಿಕ ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ''C. ಕರ್ಪೂರ'']] [[ಚಿತ್ರ:Cinnamomum_camphora_Turramurra_railway.jpg|right|thumb| ಆಸ್ಟ್ರೇಲಿಯಾದ ತುರ್ರಮುರಾ ರೈಲು ನಿಲ್ದಾಣದಲ್ಲಿ ಹಣ್ಣಿನಲ್ಲಿ ಕರ್ಪೂರದ ಲಾರೆಲ್]] ಕರ್ಪೂರದ ಲಾರೆಲ್ ಅನ್ನು ೧೮೨೨ ರಲ್ಲಿ ಆಸ್ಟ್ರೇಲಿಯಾಕ್ಕೆ ಉದ್ಯಾನಗಳು ಮತ್ತು ಸಾರ್ವಜನಿಕ ಉದ್ಯಾನವನಗಳಲ್ಲಿ ಬಳಸಲು ಅಲಂಕಾರಿಕ ಮರವಾಗಿ ಪರಿಚಯಿಸಲಾಯಿತು. ಇದು ಈಗ [[ಕ್ವೀನ್ಸ್‌ಲ್ಯಾಂಡ್‌|ಕ್ವೀನ್ಸ್‌ಲ್ಯಾಂಡ್‌ನಾದ್ಯಂತ]] ಮತ್ತು ಉತ್ತರ ನ್ಯೂ ಸೌತ್ ವೇಲ್ಸ್‌ನ ಮಧ್ಯಭಾಗದಾದ್ಯಂತ ಹಾನಿಕಾರಕ ಕಳೆಯಾಗಿ ಮಾರ್ಪಟ್ಟಿದೆ, ಅಲ್ಲಿ ಇದು ಆರ್ದ್ರ, ಉಪೋಷ್ಣವಲಯದ ಹವಾಮಾನಕ್ಕೆ ಸೂಕ್ತವಾಗಿದೆ. ಎಲೆಯ ಕಸದಲ್ಲಿರುವ ಕರ್ಪೂರದ ಅಂಶವು ಇತರ ಸಸ್ಯಗಳು ಯಶಸ್ವಿಯಾಗಿ ಮೊಳಕೆಯೊಡೆಯುವುದನ್ನು ತಡೆಯುತ್ತದೆ, ಯಾವುದೇ ಸಂಭಾವ್ಯ ಸ್ಪರ್ಧಾತ್ಮಕ ಸಸ್ಯಗಳ ವಿರುದ್ಧ ಕರ್ಪೂರದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ,{{Fact|date=September 2018}}</link> ಮತ್ತು ಬೀಜಗಳು ಪಕ್ಷಿಗಳಿಗೆ ಆಕರ್ಷಕವಾಗಿವೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾಗೇ ಹಾದುಹೋಗುತ್ತವೆ, ಇದು ಇದರ ತ್ವರಿತ ವಿತರಣೆಯನ್ನು ಖಚಿತಪಡಿಸುತ್ತವೆ. ಕ್ಯಾಂಪೋರ್ ಲಾರೆಲ್ ಮಳೆಕಾಡುಗಳು ಮತ್ತು ಹುಲ್ಲುಗಾವಲುಗಳನ್ನು ಆಕ್ರಮಿಸುತ್ತದೆ ಮತ್ತು [[ನೀಲಗಿರಿ]] ಮರಗಳ ವಿರುದ್ಧವೂ ಸ್ಪರ್ಧಿಸುತ್ತದೆ, ಅವುಗಳಲ್ಲಿ ಕೆಲವು ಜಾತಿಗಳು [[ಕೊವಾಲಾ|ಕೋಲಾಗಳ]] ಏಕೈಕ ಆಹಾರ ಮೂಲವಾಗಿದೆ. ಅದರ ಪರವಾಗಿ, ಆದಾಗ್ಯೂ, ಕಿರಿಯ ಕರ್ಪೂರ ಲಾರೆಲ್ ಮರಗಳು ಟೊಳ್ಳುಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬಹುದು, ಇದನ್ನು ವನ್ಯಜೀವಿಗಳು ಬಳಸಿಕೊಳ್ಳಬಹುದು, ಆದರೆ ಸ್ಥಳೀಯರು ಟೊಳ್ಳುಗಳನ್ನು ಅಭಿವೃದ್ಧಿಪಡಿಸಲು ನೂರಾರು ವರ್ಷಗಳನ್ನು ತೆಗೆದುಕೊಳ್ಳಬಹುದು.<ref>[https://web.archive.org/web/20090208020558/http://www.dpi.nsw.gov.au/agriculture/pests-weeds/weeds/noxweed/noxious-app?sq_content_src=%252BdXJsPWh0dHAlM0ElMkYlMkZ3d3cuYWdyaWMubnN3Lmdvdi5hdSUyRnRvb2xzJTJGdmlld3dlZWQuaHRtbCZhbGw9MQ%253D%253D&weed_id=28 Noxious weed declaration for NSW]</ref> === ಅಮೇರಿಕಾ ಸಂಯುಕ್ತ ಸಂಸ್ತಾನದಲ್ಲಿ === ೧೮೭೫ ರ ಸುಮಾರಿಗೆ ಯುನೈಟೆಡ್ ಸ್ಟೇಟ್ಸ್‌ಗೆ ಪರಿಚಯಿಸಲಾಯಿತು, ''C. ಕ್ಯಾಂಪೋರಾ'' [[ಅಲಬಾಮ|ಅಲಬಾಮಾ]], [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]], [[ಫ್ಲಾರಿಡ|ಫ್ಲೋರಿಡಾ]], [[ವರ್ಜೀನಿಯ|ವರ್ಜೀನಿಯಾ]], [[ಜಾರ್ಜಿಯ (ಅಮೇರಿಕ ದೇಶದ ರಾಜ್ಯ)|ಜಾರ್ಜಿಯಾ]], [[ಹವಾಯಿ]], [[ಲೂಯಿಸಿಯಾನ]], ಮಿಸ್ಸಿಸ್ಸಿಪ್ಪಿ, [[ಉತ್ತರ ಕೆರೊಲೀನ|ಉತ್ತರ ಕೆರೊಲಿನಾ]], [[ಟೆಕ್ಸಸ್|ಟೆಕ್ಸಾಸ್]] ಮತ್ತು [[ದಕ್ಷಿಣ ಕೆರೊಲಿನಾ|ದಕ್ಷಿಣ ಕೆರೊಲಿನಾದ]] ಭಾಗಗಳಲ್ಲಿ ನೈಸರ್ಗಿಕವಾಗಿದೆ.<ref name="nrcs">{{Cite web |title=Plants Profile: ''Cinnamomum camphora'' |url=http://plants.usda.gov/java/profile?symbol=CICA |access-date=12 April 2010 |website=Natural Resources Conservation Service |publisher=United States Department of Agriculture |archive-date=25 ಏಪ್ರಿಲ್ 2013 |archive-url=https://web.archive.org/web/20130425101553/http://plants.usda.gov/java/profile?symbol=CICA |url-status=dead }}</ref> ಫ್ಲೋರಿಡಾದಲ್ಲಿ ಇದನ್ನು ವರ್ಗ I ಆಕ್ರಮಣಕಾರಿ ಜಾತಿ ಎಂದು ಘೋಷಿಸಲಾಗಿದೆ.<ref name="usgs">{{Cite web |last=Forest Starr |last2=Kim Starr |last3=Lloyd Loope |date=January 2003 |title=''Cinnamomum camphora'' |url=http://www.hear.org/Pier/pdf/pohreports/cinnamomum_camphora.pdf |access-date=12 April 2010 |website=United States Geological Survey: Biological Resources Division |publisher=Hawaiian Ecosystems at Risk project |archive-date=10 ಆಗಸ್ಟ್ 2022 |archive-url=https://web.archive.org/web/20220810225455/http://www.hear.org/Pier/pdf/pohreports/cinnamomum_camphora.pdf |url-status=dead }}</ref> == ಚಿಟ್ಟೆಗಳಿಂದ ಬಳಸಿ == ಆಸ್ಟ್ರೇಲಿಯಾದಲ್ಲಿ, ಎರಡು ಸ್ಥಳೀಯ ಚಿಟ್ಟೆಗಳ ಲಾರ್ವಾ ಹಂತಗಳು, --ಕೆನ್ನೇರಳೆ ಕಂದು-ಕಣ್ಣು ಮತ್ತು ಸಾಮಾನ್ಯ ಕೆಂಪು-ಕಣ್ಣುಗಳು -- ಇದು ಪರಿಚಯಿಸಿದ ಸಸ್ಯವಾಗಿದ್ದರೂ ಕರ್ಪೂರವನ್ನು ತಿನ್ನುತ್ತವೆ.<ref>Wells, A., Edwards, E.D., Houston, W.W.K., ''Lepidoptera: Hesperioidea, Papilionoidea,'' Volume 31, CSIRO, 2001.</ref> == ಸಹ ನೋಡಿ == * ಶ್ರೀಗಂಧದ ಮರ * ನನ್ನ ನೆರೆಯ ಟೊಟೊರೊ == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * [https://web.archive.org/web/20090519201130/http://www.dpi.qld.gov.au/documents/Biosecurity_EnvironmentalPests/IPA-Camphor-Laurel-PP46.pdf ಕ್ಯಾಂಪೋರ್ ಲಾರೆಲ್ ಫ್ಯಾಕ್ಟ್ ಶೀಟ್] - ಕ್ವೀನ್ಸ್‌ಲ್ಯಾಂಡ್ ಪ್ರಾಥಮಿಕ ಕೈಗಾರಿಕೆಗಳು ಮತ್ತು ಮೀನುಗಾರಿಕೆ ಇಲಾಖೆಯಿಂದ ತಯಾರಿಸಲ್ಪಟ್ಟಿದೆ * [https://web.archive.org/web/20140114020241/http://www.camphorlaurel.com.au/ ಆಸ್ಟ್ರೇಲಿಯಾದಲ್ಲಿ ಕರ್ಪೂರದ ಲಾರೆಲ್‌ಗಳ ಹರಡುವಿಕೆಯನ್ನು ತಡೆಯುವ ಅಭಿಯಾನ] {{Interwikineeded}} [[ವರ್ಗ:Articles with 'species' microformats]] [[ವರ್ಗ:ಸಾಂಬಾರು ಪದಾರ್ಥ]] [[ವರ್ಗ:ಸಸ್ಯಗಳು]] [[ವರ್ಗ:ವಾಣಿಜ್ಯ ಬೆಳೆಗಳು]] 2qy5rkvxnm5t3gjd9jszfqcj2mje6gv ಉಷಾ ಸಿರೋಹಿ 0 152058 1372407 1338584 2026-04-29T12:45:27Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372407 wikitext text/x-wiki {{Infobox ಸರ್ಕಾರಿ ಅಧ್ಯಕ್ಷ|name=ಉಷಾ ಸಿರೋಹಿ|constituency=ಬುಲಂದ್ ಶಹರ್ ವಿಧಾನ ಸಭೆ|spouse=<nowiki>ವೀರೇಂದ್ರ ಸಿಂಗ್ ಸಿರೋಹಿ</nowiki>|birth_date={{Birth date and age|1 January 1952}}|birth_place=ಭಾಗಪತ್, [[ಉತ್ತರ ಪ್ರದೇಶ]]|successor=ಪ್ರದೀಪ್ ಕುಮಾರ್ ಚೌಧರಿ|predecessor=ವೀರೇಂದ್ರ ಸಿಂಗ್ ಸಿರೋಹಿ|party=[[ಭಾರತೀಯ ಜನತಾ ಪಕ್ಷ]]}} '''ಉಷಾ ಸಿರೋಹಿ''' (ಜನನ ೧ ಜನವರಿ ೧೯೫೨) ಬುಲಂದ್‌ಶಹರ್ ವಿಧಾನಸಭಾ ಕ್ಷೇತ್ರದಿಂದ ೧೭ ನೇ ಉತ್ತರ ಪ್ರದೇಶ ಅಸೆಂಬ್ಲಿಯ (ಮಾರ್ಚ್ ೨೦೧೭-ಮಾರ್ಚ್ ೨೦೨೨) ಸದಸ್ಯರಾಗಿ ಸೇವೆ ಸಲ್ಲಿಸಿದ [[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] ಭಾರತೀಯ ಮಹಿಳಾ ರಾಜಕಾರಣಿ.<ref>{{Cite web |last=Goyal |first=Rahul |title=BJP की उषा सिरोही ने फहराया जीत का परचम, बसपा के हाजी यूनुस को 22 हजार वोटों से हराया |url=https://hindi.oneindia.com/news/bulandshahr/up-by-election-2020-bjp-candidate-usha-sirohi-won-bulandshahr-seat-588588.html |website=[[Oneindia]]}}</ref> <ref>{{Cite web |last=Kumar |first=Prashant |date=2020-11-10 |title=बीजेपी की उषा सिरोही ने बसपा के हाजी यूनुस को बड़े अंतर से हराया |url=https://hindi.news18.com/news/uttar-pradesh/bulandshahr-up-bulandshahr-by-election-result-bjp-usha-sirohi-big-win-against-bsp-candidate-haji-yunus-upas-3332438.html |access-date=2023-01-22 |website=[[News18 India]] |language=hi }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> <ref name=":0">{{Cite web |title=Members of Legislative Assembly Bio Data |url=https://uplegisassembly.gov.in/Members/main_members_en.aspx#/Data/12759/17 |website=[[Uttar Pradesh Legislative Assembly]]}}</ref> ಅವರು ವೀರೇಂದ್ರ ಸಿಂಗ್ ಸಿರೋಹಿ ಅವರ ನಿಧನದಿಂದ ವಿಧವೆಯಾದರು.<ref>{{Cite news |last=Dabas |first=Harveer |date=11 November 2020 |title=UP bypoll: 2 women MLAs to carry forward legacy of their husbands |language=en |work=[[The Times of India]] |url=https://timesofindia.indiatimes.com/city/meerut/up-bypoll-2-women-mlas-to-carry-forward-legacy-of-their-husbands/articleshow/79156291.cms |access-date=2023-01-22}}</ref> <ref>{{Cite web |last=Bhardwaj |first=Tamanna |date=2020-10-16 |title=दिवंगत MLA की पत्नी को बुलंदशहर सीट से टिकट मिलने पर BJP में उठे बगावत के सुर |url=https://up.punjabkesari.in/uttar-pradesh/news/late-mla-s-wife-got-ticket-from-bulandshahr-seat-1262077 |access-date=2023-01-22 |website=[[Punjab Kesari]]}}</ref> <ref>{{Cite web |last=Tripathi |first=Pooja |title=बुलंदशहर की सदर सीट पर इन दो उम्मीदवारों में है कांटे की टक्कर, जानिए इनके बारे में |url=https://www.amarujala.com/delhi-ncr/bulandshahr-sadar-assembly-bypoll-2020-candidates-of-bjp-usha-sirohi-bsp-haji-yunus-rld-praveen-kumar-singh |access-date=2023-01-22 |website=[[Amar Ujala]] |language=hi}}</ref> ಅವರು ೭ ಜೂನ್ ೧೯೭೧ ರಂದು ಅವರನ್ನು ವಿವಾಹವಾದರು.<ref name=":0" /> ೨೦೨೦ ರ ಉಪಚುನಾವಣೆ ಚುನಾವಣೆಯಲ್ಲಿ, ಅವರು ೮೬೮೭೯ ಮತಗಳನ್ನು ಪಡೆದರು. <ref>{{Cite web |last=Sharma |first=Praveen |title=बुलंदशहर में BJP की बड़ी जीत, उषा सिरोही ने BSP को 21 हजार वोटों से हराया |url=https://www.livehindustan.com/uttar-pradesh/story-bulandshahar-bypoll-result-2020-bjp-wins-bulandshahr-seat-usha-sirohi-defeats-bsp-by-21-thousand-votes-3621928.html |access-date=2023-01-22 |website=[[Live Hindustan]] |language=hindi}}</ref> ಮತ್ತು ಮೊಹಮ್ಮದ್ ಯೂನಸ್ ಅವರನ್ನು ೨೧೭೦೨ ಮತಗಳ ಅಂತರದಿಂದ ಸೋಲಿಸಿದರು.<ref>{{Cite web |title=BULANDSHAHR ASSEMBLY BY ELECTION RESULTS (2020) |url=https://www.oneindia.com/bulandshahr-assembly-elections-up-65/ |website=[[Oneindia]]}}</ref> ==ಉಲ್ಲೇಖಗಳು== <references /> {{Interwikineeded}} [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] [[ವರ್ಗ:ಮಹಿಳಾ ರಾಜಕಾರಣಿಗಳು]] a29lkocy4p9r29vi7tiqfd7pl9cpjol ಕಲಾಮಂಡಲಂ ಸತ್ಯಭಾಮಾ 0 152558 1372450 1371932 2026-04-29T23:58:01Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372450 wikitext text/x-wiki {{Infobox person | name = ಕಲಾಮಂಡಲಂ ಸತ್ಯಭಾಮಾ | image = | imagesize = | caption = | birth_date = ೪ ನವೆಂಬರ್ ೧೯೩೭ | birth_place = ಶೋರ್ ನೂರ್, ಪಲ್ಲಕಾಡ್, ಕೇರಳ, ಭಾರತ | death_date = {{death date and given age|df=yes|2015|9|13|77}} | death_place = ಒಟ್ಟಪಾಲಂ, ಪಲ್ಲಕಾಡ್, ಕೇರಳ, ಭಾರತ | restingplace = ಶೋರ್ ನೂರ್, ಪಲ್ಲಕಾಡ್, ಕೇರಳ, ಭಾರತ | restingplacecoordinates = | othername = | occupation = | yearsactive = | spouse = ಕಲಾಮಂಡಲಂ ಪದ್ಮಾನಾಭನ್ ನಾಯರ್ | domesticpartner = | children = ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು| parents = | website = | awards = {{Plain list| *ಪದ್ಮಶ್ರೀ *ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ *ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ *ನೃತ್ಯ ನಾಟ್ಯ ಪುರಾಸ್ಕಾರ *ಕೇರಳ ಕಲಾಮಂಡಲಂ ಪ್ರಶಸ್ತಿ *ಸ್ವಾತಿ ತಿರುಮಲ ಪುರಾಸ್ಕಾರ *ಷಡ್ಕಲ ಗೋವಿಂದ ಮಾರಾರ್ ಪ್ರಶಸ್ತಿ }} }}   '''ಕಲಾಮಂಡಲಂ ವಿ. ಸತ್ಯಭಾಮಾ''' (೪ ನವೆಂಬರ್ ೧೯೩೭ - ೧೩ ಸೆಪ್ಟೆಂಬರ್ ೨೦೧೫) ಒಬ್ಬ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ಶಿಕ್ಷಕಿ ಮತ್ತು ನೃತ್ಯ ಸಂಯೋಜಕಿ. ಇವರು [[ಮೋಹಿನಿಯಾಟ್ಟಂ|ಮೋಹಿನಿಯಾಟ್ಟಂನಲ್ಲಿನ]] ತಮ್ಮ ಪ್ರದರ್ಶನಗಳು ಮತ್ತು ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಳಿಗಾಗಿ ಭಾರತ ಸರ್ಕಾರದಿಂದ ಅವರಿಗೆ ೨೦೧೪ ರಲ್ಲಿ [[ಪದ್ಮಶ್ರೀ]] ಪ್ರಶಸ್ತಿಯನ್ನು ನೀಡಲಾಯಿತು. <ref name="Govt announcement">{{Cite web |title=Govt announcement |url=http://www.pib.nic.in/newsite/PrintRelease.aspx?relid=102735 |url-status=dead |archive-url=https://web.archive.org/web/20140222101141/http://www.pib.nic.in/newsite/PrintRelease.aspx?relid=102735 |archive-date=22 February 2014 |access-date=27 July 2014}}</ref> <ref name=>{{Cite news |date=14 April 2011 |title=The Hindu |url=http://www.thehindu.com/features/friday-review/dance/matriarch-of-mohiniyattam/article1696174.ece |access-date=25 July 2014}}</ref> == ಜೀವನಚರಿತ್ರೆ ==   ಸತ್ಯಭಾಮಾ ಅವರು ೧೯೩೭ ರಲ್ಲಿ, ದಕ್ಷಿಣ ಭಾರತದ ಕೇರಳದ [[ಪಾಲಘಾಟ್|ಪಾಲಕ್ಕಾಡ್‌ನ]] [[ಭರತಪ್ಪುಳ ನದಿ|ಭರತಪುಳದ]] ಕರಾವಳಿಯ ಶೋರ್ನೂರ್‌ನಲ್ಲಿ ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವ ಕುಟುಂಬದಲ್ಲಿ ಸಣ್ಣ ಉದ್ಯಮಿಯಾದ ಕೃಷ್ಣನ್ ನಾಯರ್ ಮತ್ತು ಅಮ್ಮಿನಿ ದಂಪತಿಗಳಿಗೆ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲೇ ಕೇರಳ ಕಲಾಮಂಡಲಂನ ಅರೆಕಾಲಿಕ ವಿದ್ಯಾರ್ಥಿಯಾಗಿ, ಕಲಾಮಂಡಲಂ ಅಚ್ಯುತ ವಾರಿಯರ್ ಮತ್ತು ಕಲಾಮಂಡಲಂ ಕೃಷ್ಣನ್‌ಕುಟ್ಟಿ ವಾರಿಯರ್ ಅವರ ಮಾರ್ಗದರ್ಶನದಲ್ಲಿ ನೃತ್ಯವನ್ನು ಕಲಿಯಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಶೋರ್ನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಶೈಕ್ಷಣಿಕ ಜೀವನವನ್ನು ಆರಂಭಿಸಿದರು. ಅಲ್ಲಿ ೮ ನೇ ತರಗತಿಯನ್ನು ಮುಗಿಸಿದ ನಂತರ ಪೂರ್ಣಾವಧಿ ವಿದ್ಯಾರ್ಥಿನಿಯಾಗಿ ಕಲಾಮಂಡಲಂ ಗ್ರಾಮಕ್ಕೆ ಸೇರಿದರು. <ref name="Tha Hindu">{{Cite news |date=14 April 2011 |title=The Hindu |url=http://www.thehindu.com/features/friday-review/dance/matriarch-of-mohiniyattam/article1696174.ece |access-date=25 July 2014}}<cite class="citation news cs1" data-ve-ignore="true">[http://www.thehindu.com/features/friday-review/dance/matriarch-of-mohiniyattam/article1696174.ece "The Hindu"]. 14 April 2011<span class="reference-accessdate">. Retrieved <span class="nowrap">25 July</span> 2014</span>.</cite></ref> ಆಗ ಅವರು ಕಲಾಮಂಡಲಂ ಸ್ಟಾಲ್ವಾರ್ಟ್ ಮತ್ತು ತೊಟ್ಟಸ್ಸೆರಿ ಚಿನ್ನಮ್ಮು ಅಮ್ಮ ಅವರ ಅಡಿಯಲ್ಲಿ ಮೋಹಿನಿಯಾಟ್ಟಂ ಕಲಿಯಲು ಪ್ರಾರಂಭಿಸಿದರು. <ref name="Chinnammu Amma">{{Cite web |title=Chinnammu Amma |url=http://www.kalamandalam.org/daywithmasters.asp |access-date=25 July 2014 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಕಲಾಮಂಡಲಂನಲ್ಲಿ ಮೊದಲ ದೀರ್ಘಕಾಲ ನೃತ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಆದರೂ ಅಧ್ಯಯನ ಮುಖ್ಯ ಎಂದು [[ಭರತನಾಟ್ಯ|ಭರತನಾಟ್ಯಕ್ಕೆ]] ಹೆಚ್ಚಿನ ಮಹತ್ವ ನೀಡಿದರು. ಚಿನ್ನಮ್ಮು ಅಮ್ಮ ಅವರು ಯುವ ಸತ್ಯಭಾಮಾ ಅವರಿಗೆ ''ಚೆಂಚುರುಟ್ಟಿ'' ಮತ್ತು ''ತೋಡಿಯಲ್ಲಿ ಅಡವು'' (ಮೂಲ ಚಲನೆಗಳು), ''ಚೋಲ್ಕೆಟ್ಟುಗಳು'', ''ಜಾತಿಸ್ವರಂಗಳು'' (ಉಚ್ಚಾರಾಂಶಗಳು ಮತ್ತು ಸಂಗೀತದ ''ಟಿಪ್ಪಣಿಗಳು'' ) ಮುಂತಾದ ವಿವಿಧ ನೃತ್ಯ ತಂತ್ರಗಳನ್ನು ಪರಿಚಯಿಸಿದರು. <ref name="Tha Hindu" /> ಶೀಘ್ರದಲ್ಲೇ, ಸತ್ಯಭಾಮ ಅವರು ಮಲಯಾಳಂನ ಪ್ರಸಿದ್ಧ ಕವಿ, ಕೇರಳ ಕಲಾಮಂಡಲಂನ ಸಂಸ್ಥಾಪಕ [[ವಳ್ಳತ್ತೋಳ್ ನಾರಯಣ ಮೆನೆನ್|ವಲ್ಲತೋಳ್ ನಾರಾಯಣ ಮೆನನ್]] ಅವರ ಗಮನಕ್ಕೆ ಬಂದರು. ಅವರು ಶಾಲಾ ಶುಲ್ಕವನ್ನು ಪಾವತಿಸಲು ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಯುವ ಮಹತ್ವಾಕಾಂಕ್ಷಿಯ ಕೌಶಲ್ಯಗಳನ್ನು ಪೋಷಿಸಿದರು. ಪ್ರಧಾನಮಂತ್ರಿ [[ಜವಾಹರ‌ಲಾಲ್ ನೆಹರು|ಜವಾಹರಲಾಲ್ ನೆಹರು ಅವರ]] ಸಮ್ಮುಖದಲ್ಲಿ ೧೯೫೫ ರಲ್ಲಿ ಕಲಾಮಂಡಲದ ರಜತ ಮಹೋತ್ಸವದ ಸಂದರ್ಭದಲ್ಲಿ ಸತ್ಯಭಾಮಾ ಅವರು ಪ್ರಮುಖ ವೇದಿಕೆಯ ಮೇಲೆ ಪಾದಾರ್ಪಣೆ ಮಾಡಿದರು. ಸಂಸ್ಥೆಯಲ್ಲಿನ ಮುಂದಿನ ಆರು ವರ್ಷಗಳ ಅಧ್ಯಯನವು ಸಿಂಗಾಪುರ ಮತ್ತು ಮಲೇಷ್ಯಾ ಪ್ರವಾಸದ ಕಲಾಮಂಡಲಂ ತಂಡದ ಭಾಗವಾಗಿ ಅವರಿಗೆ ಭೇಟಿ ನೀಡುವ ಅವಕಾಶವನ್ನು ನೀಡಿತು. ಅಲ್ಲಿ ಅವರು [[ಭರತನಾಟ್ಯ]], ಮೋಹಿನಿಯಾಟ್ಟಂ ಮತ್ತು [[ಕಥಕ್ಕಳಿ]] ಪ್ರದರ್ಶಿಸಿದರು. ಕೋರ್ಸ್ ಮುಗಿದ ನಂತರ, ಅವರು ಕಿರಿಯ ಶಿಕ್ಷಕಿಯಾಗಿ ಕಲಾಮಂಡಲಕ್ಕೆ ಸೇರಿದರು. ಅವರು ಶಾಸ್ತ್ರೀಯ ನೃತ್ಯದ [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] ಅವರಿಂದ ತರಬೇತಿಯನ್ನು ಪಡೆದರು. <ref>{{Cite web |title=Book Review |url=http://www.narthaki.com/info/bookrev/bkrev11.html |access-date=25 July 2014}}</ref> ಈ ಸಮಯದಲ್ಲಿ, ಸತ್ಯಭಾಮಾ ಕಥಕ್ಕಳಿ ವ್ಯಾಕರಣದ ಮಾಸ್ಟರ್ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪ್ರಸಿದ್ಧ ಕಥಕ್ಕಳಿ ''ಗುರು'' ಕಲಾಮಂಡಲಂ ಪದ್ಮನಾಭನ್ ನಾಯರ್ ಅವರನ್ನು ಭೇಟಿಯಾದರು. ಅವರ ಪರಿಚಯವು ಶೀಘ್ರದಲ್ಲೇ ಪ್ರಣಯದ ತಿರುವು ಪಡೆದುಕೊಂಡಿತು. ಇದು ಅವರ ಮದುವೆಗೆ ಕಾರಣವಾಯಿತು. <ref name="Book Review">{{Cite web |title=Book Review |url=http://www.narthaki.com/info/bookrev/bkrev11.html |access-date=25 July 2014}}<cite class="citation web cs1" data-ve-ignore="true">[http://www.narthaki.com/info/bookrev/bkrev11.html "Book Review"]<span class="reference-accessdate">. Retrieved <span class="nowrap">25 July</span> 2014</span>.</cite></ref> ಸತ್ಯಭಾಮಾ ಮತ್ತು ಪದ್ಮನಾಭನ್ ನಾಯರ್ ಅವರ ಮರಣದ ಸಮಯದಲ್ಲಿ, ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದರು. ಅದರಲ್ಲಿ ಇಬ್ಬರು ಮೋಹಿನಿಯಾಟ್ಟಂನಲ್ಲಿ ಸಕ್ರಿಯರಾಗಿದ್ದಾರೆ. ಅವರು ೭೭ ನೇ ವಯಸ್ಸಿನಲ್ಲಿ ೧೩ ಸೆಪ್ಟೆಂಬರ್ ೨೦೧೫ ರಂದು [[ಪಾಲಘಾಟ್|ಪಾಲಕ್ಕಾಡ್]] ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. <ref name="Mohiniyattam Exponent Kalamandalam Satyabhama Passes Away">{{Cite web |date=13 September 2015 |title=Mohiniyattam Exponent Kalamandalam Satyabhama Passes Away |url=http://www.newindianexpress.com/states/kerala/Mohiniyattam-Exponent-Kalamandalam-Satyabhama-Passes-Away/2015/09/13/article3026090.ece |access-date=14 September 2015 |publisher=New Indian Express |archive-date=16 ಸೆಪ್ಟೆಂಬರ್ 2015 |archive-url=https://web.archive.org/web/20150916194915/http://www.newindianexpress.com/states/kerala/Mohiniyattam-Exponent-Kalamandalam-Satyabhama-Passes-Away/2015/09/13/article3026090.ece |url-status=dead }}</ref> ಕಲಾಮಂಡಲಂ ಸತ್ಯಭಾಮಾ ಅವರು ಕೇರಳ ಕಲಾಮಂಡಲಂನ ಮೊದಲ ಮಹಿಳಾ ವೈಸ್ ಪ್ರಿನ್ಸಿಪಾಲ್ ಆಗಿದ್ದರು ಮತ್ತು ನಂತರ ಅವರು ೧೯೯೨ ರಲ್ಲಿ ನಿವೃತ್ತರಾಗುವವರೆಗೂ ಅದರ ಪ್ರಾಂಶುಪಾಲರಾದರು.<ref>{{Cite news |date=14 April 2011 |title=The Hindu |url=http://www.thehindu.com/features/friday-review/dance/matriarch-of-mohiniyattam/article1696174.ece |access-date=25 July 2014}}<cite class="citation news cs1" data-ve-ignore="true">[http://www.thehindu.com/features/friday-review/dance/matriarch-of-mohiniyattam/article1696174.ece "The Hindu"]. 14 April 2011<span class="reference-accessdate">. Retrieved <span class="nowrap">25 July</span> 2014</span>.</cite></ref> <ref>{{Cite web |title=Kerala Tourism |url=https://www.keralatourism.org/kerala-article/kalamandalam-sathyabhama/482 |access-date=27 July 2014}}</ref> ಅವರು ವಾರ್ಷಿಕ ಕಲಾಮಂಡಲಂ ಫೆಲೋಶಿಪ್‌ಗಳನ್ನು ನಿರ್ಧರಿಸಲು ಆಯ್ಕೆ ಸಮಿತಿಯಲ್ಲಿ ಕುಳಿತುಕೊಂಡರು.<ref name="Committee">{{Cite web |date=30 October 2013 |title=Committee |url=http://news.justkerala.in/fellowship-awards-from-kerala-kalamandalam.php |access-date=25 July 2014}}</ref> ಅವರು ಕೇರಳ ಕಲಾಮಂಡಲದ ಡೀನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. == ಪರಂಪರೆ == [[ಚಿತ್ರ:Raja_Ravi_Varma,_There_Comes_Papa_(1893).jpg|right|thumb|313x313px| ರವಿವರ್ಮ ವರ್ಣಚಿತ್ರಗಳಲ್ಲಿ ಕಂಡುಬರುವ ವೇಷಭೂಷಣಗಳು ಮತ್ತು ಕೇಶ ವಿನ್ಯಾಸದ ರೂಪಾಂತರವನ್ನು ಸತ್ಯಭಾಮಾಗೆ ಸಲ್ಲುತ್ತದೆ <ref name="Book Review">{{Cite web |title=Book Review |url=http://www.narthaki.com/info/bookrev/bkrev11.html |access-date=25 July 2014}}<cite class="citation web cs1" data-ve-ignore="true">[http://www.narthaki.com/info/bookrev/bkrev11.html "Book Review"]<span class="reference-accessdate">. Retrieved <span class="nowrap">25 July</span> 2014</span>.</cite></ref>]] ಕಲಾಮಂಡಲಂ ಸತ್ಯಭಾಮಾ ಅವರು ತಮ್ಮ ೨೪ ನೇ ವಯಸ್ಸಿನಲ್ಲಿ ಶಿಕ್ಷಕ ಮತ್ತು ನೃತ್ಯ ಸಂಯೋಜಕರಾಗಿ ಕರ್ತವ್ಯಕ್ಕೆ ಹಾಜರಾಗಲು ಸದ್ದಿಲ್ಲದೆ ಪ್ರದರ್ಶನದಿಂದ ನಿವೃತ್ತರಾದರು. ಅದರಂತೆ, ವೇದಿಕೆಯ ಪ್ರದರ್ಶನಗಳಿಗಿಂತ ನೃತ್ಯ ಪ್ರಕಾರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರು ಹೆಚ್ಚು ಗೌರವಿಸಲ್ಪಟ್ಟಿದ್ದಾರೆ. ಬಾಹ್ಯ ಪ್ರಭಾವಗಳನ್ನು ಕಿತ್ತೊಗೆದು ನೃತ್ಯ ಪ್ರಕಾರವನ್ನು ಶುದ್ಧೀಕರಿಸಿದ ಕೀರ್ತಿ ಸತ್ಯಭಾಮಾ ಅವರಿಗೆ ಸಲ್ಲುತ್ತದೆ. ಅಭಿನಯದ ಭಾವನಾತ್ಮಕ ಅಂಶವು ''ಲಾಸ್ಯಂಗೆ'' ಕಟ್ಟುನಿಟ್ಟಾಗಿ ಅಂಟಿಕೊಳ್ಳುವಂತೆ ಅವರು ಕಾರ್ಯಕ್ಷಮತೆಯ ತಂತ್ರಗಳನ್ನು ಮಾರ್ಪಡಿಸಿದರು. ಅವರು ಕೇರಳ ಕಲಾಮಂಡಲಂನಲ್ಲಿ ಮೋಹಿನಿಯಾಟ್ಟಂ ಪಠ್ಯಕ್ರಮವನ್ನು ಕ್ರಾಂತಿಗೊಳಿಸಿದರು ಎಂದು ಹೇಳಲಾಗುತ್ತದೆ. ಇದು ''ಕಲಾಮಂಡಲಂ ಶೈಲಿಯ ಮೋಹಿನಿಯಾಟ್ಟಂನ'' ವಿಕಾಸಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ. ಮುದ್ರೆಗಳು (ಅಂಗೈ ಮತ್ತು ಬೆರಳಿನ ಸನ್ನೆಗಳು), ಭಂಗಿಗಳು ಮತ್ತು ಹೆಜ್ಜೆಗಳ ಮೂಲಕ ಉತ್ಪ್ರೇಕ್ಷಿತ ದೇಹ ಚಲನಶಾಸ್ತ್ರದ ಮೂಲಕ ನಾಟಕವನ್ನು ಪ್ರಚೋದಿಸುವ ಮೂಲಕ ನೃತ್ಯ ರೂಪದ ಪ್ರಸ್ತುತಿಗೆ ಹೆಚ್ಚು ಮಸಾಲೆ ಸೇರಿಸಲು ಅವರು ಪ್ರಯತ್ನಿಸಿದರು. ಇದು ಕೆಲವೊಮ್ಮೆ ಟೀಕೆಗಳಿಗೂ ಕಾರಣವಾಯಿತು. <ref name="Book Review"/> <ref name="Kerala Tourism">{{Cite web |title=Kerala Tourism |url=https://www.keralatourism.org/kerala-article/kalamandalam-sathyabhama/482 |access-date=27 July 2014}}<cite class="citation web cs1" data-ve-ignore="true">[https://www.keralatourism.org/kerala-article/kalamandalam-sathyabhama/482 "Kerala Tourism"]<span class="reference-accessdate">. Retrieved <span class="nowrap">27 July</span> 2014</span>.</cite></ref> ಸತ್ಯಭಾಮಾ ಅವರ ಮತ್ತೊಂದು ಪ್ರಮುಖ ಕೊಡುಗೆ ಎಂದರೆ ಮೋಹಿನಿಯಾಟ್ಟಂ ವೇಷಭೂಷಣಗಳಲ್ಲಿ ಅವರು ತಂದ ಬದಲಾವಣೆಗಳು. <ref>{{Cite web |title=Kerala Tourism |url=https://www.keralatourism.org/kerala-article/kalamandalam-sathyabhama/482 |access-date=27 July 2014}}<cite class="citation web cs1" data-ve-ignore="true">[https://www.keralatourism.org/kerala-article/kalamandalam-sathyabhama/482 "Kerala Tourism"]<span class="reference-accessdate">. Retrieved <span class="nowrap">27 July</span> 2014</span>.</cite></ref> ಅವರು ರಚಿಸಿದ ವಿನ್ಯಾಸಗಳು ಬಣ್ಣ, ಮಾದರಿ ಮತ್ತು ಪರಿಕರಗಳಲ್ಲಿ ಕೇರಳ ಸಂಪ್ರದಾಯಗಳನ್ನು ಅನುಸರಿಸುತ್ತವೆ ಮತ್ತು ಕಲಾಮಂಡಲಂ ಶೈಲಿಯ ಸಹಿಯಾಗಿವೆ. [[ರಾಜಾ ರವಿ ವರ್ಮ|ರಾಜಾ ರವಿವರ್ಮ]] ಪೇಂಟಿಂಗ್‌ಗಳಿಂದ ಅಸ್ಪಷ್ಟವಾಗಿ ಅಳವಡಿಸಲಾಗಿರುವ ನರ್ತಕಿ ಕೂದಲಿನ ಶೈಲಿಯನ್ನು ಅವರು ಬದಲಾಯಿಸಿದರು. <ref name="Book Review"/> ಅವರು ೩೫ ಮೋಹಿನಿಯಾಟ್ಟಂ ಸಂಯೋಜನೆಗಳ ಶ್ರೀಮಂತ ಪರಂಪರೆಯನ್ನು ತೊರೆದರು. ಅದರ ವಿವರಗಳನ್ನು ಅವರ ಪುಸ್ತಕ ''ಮೋಹಿನಿಯಾಟ್ಟಂ - ಇತಿಹಾಸ, ತಂತ್ರಗಳು ಮತ್ತು ಪ್ರದರ್ಶನದಲ್ಲಿ'' ವಿವರಿಸಲಾಗಿದೆ. <ref>{{Cite web |title=Book |url=http://www.narthaki.com/info/bookrev/bkrev11.html |access-date=25 July 2014}}</ref> == ಪ್ರಶಸ್ತಿಗಳು ಮತ್ತು ಮನ್ನಣೆಗಳು == ಸತ್ಯಭಾಮಾ ಅವರಿಗೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ನೀಡಿ ಗೌರವಿಸಲಾಯಿತು. <ref name="Tha Hindu"/> ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಹೊರತುಪಡಿಸಿ, ಅವರು ೨೦೦೫ ರಲ್ಲಿ ಕೇರಳ ಸರ್ಕಾರದ ''ನೃತ್ಯ ನಾಟ್ಯ ಪುರಸ್ಕಾರವನ್ನು'' <ref name="Recognition for a Guru">{{Cite web |date=2005-12-23 |title=Recognition for a Guru |url=http://www.hindu.com/fr/2005/12/23/stories/2005122302150200.htm |url-status=dead |archive-url=https://archive.today/20140804233029/http://www.hindu.com/fr/2005/12/23/stories/2005122302150200.htm |archive-date=4 August 2014 |access-date=26 July 2014 |website=[[The Hindu]]}}</ref> ಮತ್ತು ಕೊಲ್ಲಂ ಕಥಕ್ಕಳಿ ಕ್ಲಬ್ ಮತ್ತು ಟ್ರೂಪ್‌ನಿಂದ ೨೦೦೬ ರಲ್ಲಿ ಮೊದಲ [[ಸ್ವಾತಿ ತಿರುನಾಳ್]] ಪುರಸ್ಕಾರವನ್ನು ಪಡೆದರು. <ref>{{Cite news |date=17 August 2006 |title=Swati |work=The Hindu |url=http://www.thehindu.com/todays-paper/tp-national/tp-kerala/award-for-kalamandalam-sathyabhama/article3092127.ece |access-date=26 July 2014}}</ref> ಸತ್ಯಭಾಮಾ ಅವರಿಗೆ ನೀಡಲಾದ ಕೆಲವು ಗಮನಾರ್ಹ ಪ್ರಶಸ್ತಿಗಳು: * [[ಪದ್ಮಶ್ರೀ]] - ೨೦೧೪ * ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ - ೨೦೦೭ <ref>{{Cite web |title=Dance |url=http://www.keralaculture.org/dance-ksna/458 |access-date=25 February 2023 |publisher=Department of Cultural Affairs, Government of Kerala}}</ref> * ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ - ೧೯೭೬ <ref name="Kerala Tourism"/> * [[ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ]], ನವದೆಹಲಿ - ೧೯೯೪ <ref name="Kendra Akademi">{{Cite web |title=Kendra Akademi |url=http://sangeetnatak.gov.in/sna/awardeeslist.htm |url-status=dead |archive-url=https://web.archive.org/web/20150530204253/http://sangeetnatak.gov.in/sna/awardeeslist.htm |archive-date=30 May 2015 |access-date=27 July 2014}}</ref> * ಕೇರಳ ಸರ್ಕಾರದ ''ನೃತ್ಯ ನಾಟ್ಯ ಪುರಸ್ಕಾರ'' - ೨೦೦೫ * ಕೇರಳ ಕಲಾಮಂಡಲಂ ಪ್ರಶಸ್ತಿ - ೧೯೮೮ <ref name="Kerala Tourism" /> * [[ಸ್ವಾತಿ ತಿರುನಾಳ್]] ಪುರಸ್ಕಾರಮ್ <ref name="Swati">{{Cite news |date=17 August 2006 |title=Swati |work=The Hindu |url=http://www.thehindu.com/todays-paper/tp-national/tp-kerala/award-for-kalamandalam-sathyabhama/article3092127.ece |access-date=26 July 2014}}<cite class="citation news cs1" data-ve-ignore="true">[http://www.thehindu.com/todays-paper/tp-national/tp-kerala/award-for-kalamandalam-sathyabhama/article3092127.ece "Swati"]. ''The Hindu''. 17 August 2006<span class="reference-accessdate">. Retrieved <span class="nowrap">26 July</span> 2014</span>.</cite></ref> * ಷಡ್ಕಲಾ ಗೋವಿಂದ ಮಾರಾರ್ ಪ್ರಶಸ್ತಿ - ೨೦೧೩ <ref name="Shadkala award">{{Cite web |title=Shadkala award |url=http://www.newindianexpress.com/cities/kochi/Govinda-Marar-award-presented/2013/06/25/article1651568.ece |access-date=26 July 2014 |archive-date=13 ಆಗಸ್ಟ್ 2014 |archive-url=https://web.archive.org/web/20140813062109/http://www.newindianexpress.com/cities/kochi/Govinda-Marar-award-presented/2013/06/25/article1651568.ece |url-status=dead }}</ref> ಕೇರಳ ಕಲಾಮಂಡಲಂ ಸತ್ಯಭಾಮಾ ಅವರ ಗೌರವಾರ್ಥವಾಗಿ ಪ್ರಶಸ್ತಿಯನ್ನು ಸ್ಥಾಪಿಸಿದೆ, ಇದನ್ನು ಮೋಹಿನಿಯಾಟ್ಟಂನ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ವಿದ್ಯಾರ್ಥಿವೇತನದ ರೂಪದಲ್ಲಿ ವಿತರಿಸಲಾಗುತ್ತದೆ. <ref name="Satayabhama Award">{{Cite web |title=Satayabhama Award |url=http://www.kalamandalam.org/fellowship.asp |access-date=27 July 2014 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಪ್ರಕಟಣೆಗಳು == ಸತ್ಯಭಾಮಾ ಅವರು ಮೋಹಿನಿಯಾಟ್ಟಂ ಕುರಿತು ಮಲಯಾಳಂನಲ್ಲಿ ಒಂದು ಗ್ರಂಥವನ್ನು ಪ್ರಕಟಿಸಿದ್ದಾರೆ, ''ಮೋಹಿನಿಯಾಟ್ಟಂ - ಇತಿಹಾಸ, ತಂತ್ರಗಳು ಮತ್ತು ಪ್ರದರ್ಶನ'' ಇದು ವಿಷಯದ ಬಗ್ಗೆ ಉಲ್ಲೇಖಿತ ಪುಸ್ತಕವೆಂದು ಪರಿಗಣಿಸಲಾಗಿದೆ ಮತ್ತು ಬರಹಗಾರರಿಂದ ೧೧ ಅಧ್ಯಾಯಗಳು ಮತ್ತು ೩೫ ಸಂಯೋಜನೆಗಳನ್ನು ಒಳಗೊಂಡಿದೆ. <ref name="Book">{{Cite web |title=Book |url=http://www.narthaki.com/info/bookrev/bkrev11.html |access-date=25 July 2014}}<cite class="citation web cs1" data-ve-ignore="true">[http://www.narthaki.com/info/bookrev/bkrev11.html "Book"]<span class="reference-accessdate">. Retrieved <span class="nowrap">25 July</span> 2014</span>.</cite></ref> * {{Cite book|url=http://www.narthaki.com/info/bookrev/bkrev11.html|title=Mohiniyattam - History, Techniques and Performance|last=Kalamandalam Satyabhama|publisher=Mathrubhumi Books}} == ಸಹ ನೋಡಿ ==   * [https://en.wikipedia.org/wiki/Padmanabhan_Nair|ಕಲಾಮಂಡಲಂ ಪದ್ಮನಾಭನ್ ನಾಯರ್] * [[ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ]] * [[ಮೋಹಿನಿಯಾಟ್ಟಂ]] == ಉಲ್ಲೇಖಗಳು == {{ಉಲ್ಲೇಖಗಳು|30em}} == ಬಾಹ್ಯ ಕೊಂಡಿಗಳು == * [https://www.keralatourism.org/leadinglights/kalamandalam-satyabhama/78 ಕೇರಳ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿನ ವಿವರ] {{Webarchive|url=https://web.archive.org/web/20191227064731/https://www.keralatourism.org/leadinglights/kalamandalam-satyabhama/78 |date=2019-12-27 }} * [http://www.narthaki.com/bhnatyam/bh1e.htm Narthaki.com ನಲ್ಲಿ ಉಲ್ಲೇಖ]{{Dead link|date=ಫೆಬ್ರವರಿ 2025 |bot=InternetArchiveBot |fix-attempted=yes }} * [http://www.sreejaya.in/content/sreejaya ಸತ್ಯಭಾಮಾ ಪ್ರಶಸ್ತಿ ಪುರಸ್ಕೃತರು] * [http://www.eflashonline.org/photo/rc-shoranur-honoring-prof-sathyabhama ಸತ್ಯಭಾಮೆಗೆ ಸನ್ಮಾನ ೧] {{Webarchive|url=https://web.archive.org/web/20160304083111/http://www.eflashonline.org/photo/rc-shoranur-honoring-prof-sathyabhama |date=2016-03-04 }} * [http://www.eflashonline.org/photo/district-3201-honoring-padmasree-sathyabhama-on-gov-rc-shoranur ಸತ್ಯಭಾಮೆಗೆ ಸನ್ಮಾನ ೨] {{Webarchive|url=https://web.archive.org/web/20160304073134/http://www.eflashonline.org/photo/district-3201-honoring-padmasree-sathyabhama-on-gov-rc-shoranur |date=2016-03-04 }} {{Interwikineeded}} [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] m1ueis225dfyxujc1ontoguglv9ovz8 ಉರೂಜ್ ಮುಮ್ತಾಜ್ 0 153084 1372404 1338529 2026-04-29T12:34:08Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372404 wikitext text/x-wiki {{Infobox cricketer | name = ಉರೂಜ್ ಮುಮ್ತಾಜ್ | alt =ಉರೂಜ್ ಮುಮ್ತಾಜ್ ಖಾನ್ ಒಬ್ಬ ಪಾಕಿಸ್ತಾನಿ ಕ್ರಿಕೆಟ್ ನಿರೂಪಕಿ, ದಂತವೈದ್ಯೆ, ಮತ್ತು ಮಾಜಿ ಕ್ರಿಕೆಟ್ ಆಟಗಾರ್ತಿ. ಅವರು ಆಲ್ ರೌಂಡರ್ ಆಗಿ ಆಡಿದರು, ಬಲಗೈ ಲೆಗ್ ಬ್ರೇಕ್ ಬೌಲಿಂಗ್ ಮತ್ತು ಬಲಗೈ ಬ್ಯಾಟಿಂಗ್. | female = true | image = Urooj_Mumtaz_(1).jpg | caption = ಉರೂಜ್ ಮುಮ್ತಾಜ್ ಪಿಎಸ್ಎಲ್ ೭ ಅನ್ನು ಆಯೋಜಿಸುತ್ತಿದ್ದಾರೆ | country = ಪಾಕಿಸ್ತಾನ | fullname = ಉರೂಜ್ ಮುಮ್ತಾಜ್ ಖಾನ್ | birth_date = {{Birth date and age|1985|10|01|df=yes}} | birth_place = [[ಕರಾಚಿ]], ಪಾಕಿಸ್ತಾನ | nickname = | heightft = | heightinch = | heightm = | batting = ಬಲಗೈ | bowling = ಬಲಗೈ ಲೆಗ್ ಬ್ರೇಕ್ ಬೌಲಿಂಗ್ | role = ಆಲ್ ರೌಂಡರ್ | family = | international = true | internationalspan = ೨೦೦೪-೨೦೧೦ | onetest = yes | testdebutdate = ೧೫ ಮಾರ್ಚ್ | testdebutyear = ೨೦೦೪ | testdebutagainst = ವೆಸ್ಟ್ ಇಂಡೀಸ್ | testcap = ೨೦ | odidebutdate = ೨೧ ಮಾರ್ಚ್ | odidebutyear = ೨೦೦೪ | odidebutagainst = ವೆಸ್ಟ್ ಇಂಡೀಸ್ | odicap = ೩೬ | lastodidate = ೨೬ ಮೇ | lastodiyear = ೨೦೧೦ | lastodiagainst = ಐರ್ಲೆಂಡ್ | T20Idebutdate = ೨೫ ಮೇ | T20Idebutyear = ೨೦೦೯ | T20Idebutagainst = ಐರ್ಲೆಂಡ್ | T20Icap = ೧೧ | lastT20Idate = ೧೦ ಮೇ | lastT20Iyear = ೨೦೧೦ | lastT20Iagainst = ನ್ಯೂಜಿಲ್ಯಾಂಡ್ | club1 = [[ಕರಾಚಿ]] | year1 = ೨೦೦೫/೦೬ | club2 = ಜರೈ ತರಕಿಯಾತಿ ಬ್ಯಾಂಕ್ ಲಿಮಿಟೆಡ್‌ | year2 = ೨೦೦೯/೧೦ | columns = ೪ | column1 = ಡಬ್ಲೂ‌ಟೆಸ್ಟ್ | matches1 = ೧ | runs1 = ೦ | bat avg1 =೦.೦೦ | 100s/50s1 = ೦/೦ | top score1 = ೦ | deliveries1 = ೧೯೮ | wickets1 = ೨ | bowl avg1 = ೪೮.೫೦ | fivefor1 = ೦ | tenfor1 = ೦ | best bowling1 = ೧/೨೪ | catches/stumpings1 = ೩ | column2 = ಡಬ್ಲೂ‌ಒ‌ಡಿ‌ಐ | matches2 = ೩೮ | runs2 = | bat avg2 = ೧೪.೩೪ | 100s/50s2 = ೦/೧ | top score2 = ೫೭ | deliveries2 = ೧೦೮೫ | wickets2 = ೩೬ | bowl avg2 = ೨೪.೩೮ | fivefor2 = ೨ | tenfor2 = ೦ | best bowling2 = ೫/೩೩ | catches/stumpings2 = ೧೩/- | column3 = ಡಬ್ಲೂ‌ಟಿ‌೨೦ಐ | matches3 = ೯ | runs3 = ೮೭ | bat avg3 = ೧೩.೪೨ | 100s/50s3 = ೦/೦ | top score3 = ೨೬* | deliveries3 = ೧೭೭ | wickets3 = ೬ | bowl avg3 = ೨೧.೧೬ | fivefor3 = ೦ | tenfor3 = ೦ | best bowling3 = ೨/೧೪ | catches/stumpings3 = ೩/- | column4 = ಡಬ್ಲೂ‌ಎಲ್‌ಎ | matches4 = ೫೪ | runs4 = ೭೮೪ | bat avg4 = ೧೬.೩೩ | 100s/50s4 = ೦/೩ | top score4 = ೬೦ | deliveries4 = ೧೫೩೧ | wickets4 = ೫೫ | bowl avg4 = ೨೧.೫೬ | fivefor4 = ೩ | tenfor4 = ೦ | best bowling4 = ೫/೨೦ | catches/stumpings4 = ೨೧/- | date = ೧೦ ಡಿಸೆಂಬರ್ | year = ೨೦೨೧ | source = https://cricketarchive.com/Archive/Players/63/63267/63267.html CricketArchive }}  '''ಉರೂಜ್ ಮುಮ್ತಾಜ್ ಖಾನ್''' (ಜನನ ೧ ಅಕ್ಟೋಬರ್ ೧೯೮೫) ಒಬ್ಬ ಪಾಕಿಸ್ತಾನಿ ಕ್ರಿಕೆಟ್ ನಿರೂಪಕಿ, ದಂತವೈದ್ಯೆ, ಮತ್ತು ಮಾಜಿ [[ಕ್ರಿಕೆಟ್|ಕ್ರಿಕೆಟ್ ಆಟಗಾರ್ತಿ]].<ref>{{Cite web |title=PSL 2020: Waqar Younis, Urooj Mumtaz to reportedly join commentary panel |url=https://www.geosuper.tv/latest/3732-psl-2020-waqar-younis-urooj-mumtaz-reportedly-to-join-commentary-panel |website=www.geosuper.tv}}</ref><ref name="auto">{{Cite web |last=Hasan |first=Shazia |date=March 31, 2019 |title=CRICKET: LEADING FROM THE FRONT |url=https://www.dawn.com/news/1472939 |website=DAWN.COM}}</ref> ಅವರು ಬಲಗೈ ಲೆಗ್ ಬ್ರೇಕ್ ಬೌಲಿಂಗ್ ಮತ್ತು ಬಲಗೈ [[ಬ್ಯಾಟಿಂಗ್‌ (ಕ್ರಿಕೆಟ್)|ಬ್ಯಾಟಿಂಗ್]] ಸೇರಿದಂತೆ [[ಆಲ್‌ರೌಂಡರ್|ಆಲ್ ರೌಂಡರ್]] ಆಗಿ ಆಡಿದರು. ಅವರು ೨೦೦೪ ಮತ್ತು ೨೦೧೦ ರ ನಡುವೆ ಪಾಕಿಸ್ತಾನಕ್ಕಾಗಿ ಒಂದು ಟೆಸ್ಟ್ ಪಂದ್ಯ, ೩೮ ಏಕದಿನ ಅಂತರಾಷ್ಟ್ರೀಯ ಮತ್ತು ಒಂಬತ್ತು ಟ್ವೆಂಟಿ೨೦ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡರು.<ref name="Cricinfo">{{Cite web |title=Player Profile: Urooj Mumtaz |url=https://www.espncricinfo.com/player/urooj-mumtaz-55104 |access-date=10 December 2021 |website=ESPNcricinfo}}</ref> ಅವರು ಕರಾಚಿ ಮತ್ತು ಜರೈ ತರಕಿಯಾತಿ ಬ್ಯಾಂಕ್ ಲಿಮಿಟೆಡ್‌ಗಾಗಿ ದೇಶೀಯ ಕ್ರಿಕೆಟ್ ಆಡಿದರು.<ref name="CricketArchive">{{Cite web |title=Player Profile: Urooj Mumtaz |url=https://cricketarchive.com/Archive/Players/63/63267/63267.html |access-date=10 December 2021 |website=CricketArchive}}</ref> == ಆರಂಭಿಕ ಜೀವನ ಮತ್ತು ಶಿಕ್ಷಣ == ಅವರು ೧ ಅಕ್ಟೋಬರ್ ೧೯೮೫ ರಂದು [[ಕರಾಚಿ|ಕರಾಚಿಯಲ್ಲಿ]] ಜನಿಸಿದರು. ಅವರು ಫಾತಿಮಾ ಜಿನ್ನಾ ಡೆಂಟಲ್ ಕಾಲೇಜಿನಿಂದ ಪದವಿ ಪಡೆದರು ಮತ್ತು ಶೆಫೀಲ್ಡ್ ವಿಶ್ವವಿದ್ಯಾಲಯದಿಂದ ರೆಸ್ಟೋರೇಟಿವ್ ಡೆಂಟಿಸ್ಟ್ರಿಯಲ್ಲಿ ''ಮಾಸ್ಟರ್ ಆಫ್ ಮೆಡಿಸಿನ್'' ಮಾಡಿದರು.<ref>{{Cite web |date=August 27, 2014 |title=Follow your dream and be sincere to yourself and your profession - Dr Urooj Mumtaz |url=https://www.dentalnewspk.com/follow-your-dream-and-be-sincere-to-yourself-and-your-profession-dr-urooj-mumtaz/ }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ವೃತ್ತಿ == ಅವರು ಪಾಕಿಸ್ತಾನದ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್ ಆಗಿ ಆಡಿದರು ಮತ್ತು ಏಷ್ಯಾ ೧೧ ಕ್ರಿಕೆಟ್ ತಂಡದಲ್ಲಿ ಆಡಿದರು. ಅವರು ಒಂದು ಟೆಸ್ಟ್ ಪಂದ್ಯ, ೩೮ ಒಡಿಐ ಗಳು ಮತ್ತು ಒಂಬತ್ತು ಟ್ವೆಂಟಿ-೨೦ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಅವರು ೧೦ ಮೇ ೨೦೧೦ರಂದು ನ್ಯೂಜಿಲೆಂಡ್ ಮಹಿಳೆಯರ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದರು. ಅವರು ಐಸಿಸಿ ಮಹಿಳಾ ವಿಶ್ವಕಪ್ ೨೦೦೯ ರಲ್ಲಿ ತಂಡದ ನಾಯಕಿಯಾಗಿ ಆಡಿದರು.<ref>{{Cite web |title=The changing landscape of women's cricket |url=https://www.icc-cricket.com/media-releases/2483478 |access-date=14 February 2022 |website=International Cricket Council}}</ref> ಮಾರ್ಚ್ ೨೦೧೯ರಲ್ಲಿ, ಅವರು ಎಲ್ಲಾ ಮಹಿಳಾ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು.<ref>{{Cite web |title=Urooj Mumtaz to head PCB's all-women selection panel |url=https://www.espncricinfo.com/story/_/id/26313139/urooj-mumtaz-head-pcb-all-women-selection-panel |access-date=2020-11-18 |website=www.espncricinfo.com |language=en}}</ref> ಏಪ್ರಿಲ್ ೨೦೧೯ ರಲ್ಲಿ, ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಪಾಕಿಸ್ತಾನದ ಮಹಿಳಾ ತಂಡವನ್ನು ಹೆಸರಿಸಲು ಆಯ್ಕೆ ಸಮಿತಿಯ ಭಾಗವಾಗಿದ್ದರು.<ref>{{Cite web |title=Bismah Maroof to lead Pakistan women in South Africa |url=http://www.espncricinfo.com/story/_/id/26512867/bismah-maroof-lead-pakistan-women-south-africa |access-date=13 April 2019 |website=ESPN Cricinfo}}</ref> ಅಕ್ಟೋಬರ್ ೨೦೨೦ ರಲ್ಲಿ, ಪುರುಷರ ಒಡಿಐ ಕ್ರಿಕೆಟ್ ಪಂದ್ಯದಲ್ಲಿ ಕಾಮೆಂಟೇಟರ್ ಆಗಿ ಸೇವೆ ಸಲ್ಲಿಸಿದ ಮೊದಲ ಪಾಕಿಸ್ತಾನಿ ಮಹಿಳಾ ಕಾಮೆಂಟೇಟರ್ ಆದರು,<ref>{{Cite web |date=2020-10-31 |title=Urooj Mumtaz becomes first Pakistan woman commentator to officiate in men's ODI |url=https://www.bdcrictime.com/urooj-mumtaz-becomes-first-pakistan-woman-commentator-to-officiate-in-mens-odi/ |access-date=2020-11-18 |website=BDCricTime |language=en-US |archive-date=2020-12-10 |archive-url=https://web.archive.org/web/20201210040656/https://www.bdcrictime.com/urooj-mumtaz-becomes-first-pakistan-woman-commentator-to-officiate-in-mens-odi/ |url-status=dead }}</ref> ಇದು ರಾವಲ್ಪಿಂಡಿಯಲ್ಲಿ ನಡೆದ ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ನಡೆದ ಘಟನೆಯಾಗಿದೆ. == ವಿವಾದ == ದೂರದರ್ಶನ ಕಾರ್ಯಕ್ರಮವೊಂದರಲ್ಲಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಟೂಲ್ ಫಾತಿಮಾ, ಉರೂಜ್ ಮುಮ್ತಾಜ್ ಅವರು ಅವರ ವೈಯಕ್ತಿಕ ಸಮಸ್ಯೆಗಳು ಮತ್ತು ಇಬ್ಬರ ನಡುವಿನ ದ್ವೇಷದ ಕಾರಣದಿಂದ ೨೦೨೦ ರ ಐಸಿಸಿ ಮಹಿಳಾ ಟಿ ೨೦ ವಿಶ್ವಕಪ್‌ನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸನಾ ಮಿರ್ ಅವರನ್ನು ವಜಾಗೊಳಿಸಿದ್ದಾರೆ ಎಂದು ಆರೋಪಿಸಿದರು.<ref>{{Cite web |title=Urooj Mumtaz clarifies 'animosity' towards Sana Mir |url=https://www.geosuper.tv/latest/3477-urooj-mumtaz-clarifies-animosity-towards-sana-mir |access-date=2020-11-18 |website=www.geosuper.tv |language=en-US}}</ref> ಆದಾಗ್ಯೂ ಬಟೂಲ್ ಮಾಡಿದ ಆರೋಪಗಳನ್ನು ಮುಮ್ತಾಜ್ ತಳ್ಳಿಹಾಕಿದರು ಮತ್ತು ಅಸಮಂಜಸವಾದ ಪ್ರದರ್ಶನದಿಂದಾಗಿ ಮಿರ್ ಅವರನ್ನು ಕೈಬಿಡಲಾಗಿದೆ ಎಂದು ಹೇಳಿದರು.<ref>{{Cite web |title=Urooj Mumtaz refutes allegations of axing Sana Mir over personal enmity |url=https://www.geo.tv/latest/269538-urooj-mumtaz |access-date=2020-11-18 |website=www.geo.tv |language=en-US}}</ref><ref>{{Cite web |title=Poor form or... why was Sana Mir given the axe? |url=https://www.espncricinfo.com/story/_/id/28527410/poor-form-why-was-sana-mir-given-axe |access-date=2020-11-18 |website=www.espncricinfo.com |language=en}}</ref> == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * [https://www.espncricinfo.com/cricketers/urooj-mumtaz-55104 ESPNcricinfo ನಲ್ಲಿ ಉರೂಜ್ ಮುಮ್ತಾಜ್] {{Interwikineeded}} [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] l09a2plykuyxd1o94me7bgsrkfkk384 ಕೃಪಾ ಶಂಕರ್ ಪಟೇಲ್ 0 155249 1372464 1342853 2026-04-30T04:02:52Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372464 wikitext text/x-wiki {{Infobox sportsperson | name = ಕೃಪಾ ಶಂಕರ್ ಪಟೇಲ್ ಬಿಷ್ಣೋಯಿ | image = | image_size = | caption = Commonwealth Games | headercolor = | native_name = कृपाचंद पटेल बिश्नोई | native_name_lang = hi | birth_name = | full_name = ಕೃಪಾ ಶಂಕರ್ ಪಟೇಲ್ | nickname = | nationality = {{flag|india}} | birth_date = {{birth date and age|df=y|1977|8|5}} | birth_place = ಇಂದೋರ್ ನಗರ, ಇಂದೋರ್ ಜಿಲ್ಲೆ, ಮಧ್ಯಪ್ರದೇಶ, ಭಾರತ | residence = ಇಂದೋರ್, (ಎಮ್‌ಪಿ), ಭಾರತ | height = ೨೦೧೭ರಲ್ಲಿ ೧೬೫ ಸೆ.ಮೀ(೫ ಫೀಟ್ ೫ ಇಂಚು) | weight = ೨೦೧೦ರಲ್ಲಿ ೫೫ ಕೆ.ಜಿ | website = | country = ಭಾರತ | event = ೫೫ ಕೆ.ಜಿ ಫ್ರೀಸ್ಟೈಲ್ ಕುಸ್ತಿ | club = ಮಾಸ್ಟರ್ ಚಂದಗಿರಾಮ್ ಅಖಾರಾ, ದೆಹಲಿ | team = ಭಾರತೀಯ ಕುಸ್ತಿ ತಂಡ | turnedpro = | coach = ಮಾಸ್ಟರ್ ಚಂದಗಿ ರಾಮ್ ಜಿ ಮತ್ತು ಶಿವರಾಂ ಪಟೇಲ್ | nationals = "ಅರ್ಜುನ ಪ್ರಶಸ್ತಿ ವಿಜೇತರು" | commonwealth = | medaltemplates = {{MedalCountry | {{Flagu|ಭಾರತ}} }} {{MedalSport | ಪುರುಷರ ಫ್ರೀಸ್ಟೈಲ್ ಕುಸ್ತಿ}} {{MedalCompetition|ಕಾಮನ್ವೆಲ್ತ್ ಗೇಮ್ಸ್}} {{MedalBronze| ೧೯೯೪ ವಿಕ್ಟೋರಿಯಾ ಕೆನಡಾ (ಎಫ್‌ಎಸ್‌)| ೫೨ ಕೆಜಿ}} {{MedalCompetition|ಏಷ್ಯನ್ ಚಾಂಪಿಯನ್‌ಶಿಪ್‌ಗಳು}} {{MedalBronze|೨೦೦೩ ನವ ದೆಹಲಿ (ಎಫ್‌ಎಸ್‌)|೫೫ ಕೆ.ಜಿ}} {{MedalCompetition|ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್}} {{MedalSilver| ೨೦೦೩ ಒಂಟಾರಿಯೊ ಕೆನಡಾ (ಎಫ್‌ಎಸ್‌)|೫೫ ಕೆಜಿ}} {{MedalGold| ೨೦೦೫ ಕೇಪ್ ಟೌನ್ (ಎಫ್‌ಎಸ್‌)|೫೫ ಕೆ.ಜಿ}} {{MedalGold| ೨೦೦೫ ಕೇಪ್ ಟೌನ್ (ಜಿಆರ್‌)| ೫೫ ಕೆ.ಜಿ}} {{MedalGold| ೨೦೦೭ ಒಂಟಾರಿಯೊ ಕೆನಡಾ (ಎಫ್‌ಆರ್‌)| ೫೫ ಕೆಜಿ}} {{MedalSilver| ೨೦೦೭ ಒಂಟಾರಿಯೊ ಕೆನಡಾ (ಜಿಆರ್‌)| ೫೫ ಕೆಜಿ}} {{MedalCompetition | ವಿಶ್ವ ಕೆಡೆಟ್ ಚಾಂಪಿಯನ್‌ಶಿಪ್‌ಗಳು}} {{MedalBronze| ೧೯೯೦ ಸ್ಜೋಂಬತೆಲಿ, ಹಾಂಗ್ರಿ (ಎಫ್‌ಎಸ್‌)| ೪೭ ಕೆಜಿ}} {{MedalSilver| ೧೯೯೧ ಅಲ್ಮಾ, ಕೆನಡಾ (ಎಫ್‌ಎಸ್‌)| ೫೧ ಕೆಜಿ}} {{MedalCompetition | ಏಷ್ಯನ್ ಕೆಡೆಟ್ ಚಾಂಪಿಯನ್‌ಶಿಪ್‌ಗಳು}} {{MedalGold| ೧೯೮೯ ನವದೆಹಲಿ, ಭಾರತ (ಎಫ್‌ಎಸ್‌)| ೪೩ ಕೆಜಿ}} {{MedalCompetition | ದಕ್ಷಿಣ ಏಷ್ಯಾ ಕ್ರೀಡಾಕೂಟ}} {{MedalGold| ೧೯೯೫ ಮದ್ರಾಸ್, ಭಾರತ (ಎಫ್‌ಎಸ್‌)| ೫೨ ಕೆಜಿ}} {{MedalGold| ೧೯೯೯ ಕಠ್ಮಂಡು, ನೇಪಾಳ (ಎಫ್‌ಎಸ್‌)| ೫೪ ಕೆಜಿ}} {{MedalGold| ೨೦೦೪ ಇಸ್ಲಾಮಾಬಾದ್, ಪಾಕಿಸ್ತಾನ (ಎಫ್‌ಎಸ್‌)| ೫೪ ಕೆಜಿ}} {{MedalSilver| ೨೦೧೦ ಢಾಕಾ, ಬಾಂಗ್ಲಾದೇಶ (ಎಫ್‌ಎಸ್‌)| ೬೦ ಕೆಜಿ}} | show-medals = }} '''ಕೃಪಾ ಶಂಕರ್ ಪಟೇಲ್ ಬಿಷ್ಣೋಯ್''' (ಜನನ ೫ ಆಗಸ್ಟ್ ೧೯೭೭) ಒಬ್ಬ ಭಾರತೀಯ ವೃತ್ತಿಪರ [[ಕುಸ್ತಿ|ಕುಸ್ತಿಪಟು]] ಮತ್ತು ತರಬೇತುದಾರ. == ಜೀವನಚರಿತ್ರೆ == ಕೃಪಾ ಶಂಕರ್ ಪಟೇಲ್ ಬಿಷ್ಣೋಯ್ ಅವರು ಆಗಸ್ಟ್ ೫, ೧೯೭೭ ರಂದು ಖಾಂಡ್ವಾದಲ್ಲಿ (ಮಧ್ಯಪ್ರದೇಶದ ಹರ್ಸುದ್ ತೆಹಸಿಲ್ ಜಿಲ್ಲೆ) ಜನಿಸಿದರು. ಅವರು ನೇತಾಜಿ ಸುಭಾಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಭಾರತ) ನಲ್ಲಿ ಕ್ರೀಡಾ ತರಬೇತಿಯಲ್ಲಿ ಡಿಪ್ಲೊಮಾ ಕೋರ್ಸ್ ಅನ್ನು ಪೂರ್ಣಗೊಳಿಸಿದರು.<ref>{{Cite web |last=<!--Not stated--> |date=3 May 2017 |title=Dangal wrestling trainer teaching to children |url=http://hindi.news18.com/news/madhya-pradesh/film-dangal-wrestling-trainer-teaching-maneuver-to-children-in-khandwa-982735.html |website=News18.com |access-date=20 ಫೆಬ್ರವರಿ 2024 |archive-date=20 ಫೆಬ್ರವರಿ 2024 |archive-url=https://web.archive.org/web/20240220060038/https://hindi.news18.com/news/madhya-pradesh/film-dangal-wrestling-trainer-teaching-maneuver-to-children-in-khandwa-982735.html |url-status=dead }}</ref> ಅವರು ೨೦೧೬ ರಲ್ಲಿ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಇಂಟರ್ನ್ಯಾಷನಲ್ ರೆಫರಿ ಕೋರ್ಸ್ ಅನ್ನು ಅತ್ಯುತ್ತಮವಾಗಿ ಅದರಲ್ಲಿ ಉತ್ತೀರ್ಣರಾಗಿದ್ದರು. ತರುವಾಯ, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್‌ನ ಅಂತರರಾಷ್ಟ್ರೀಯ ರೆಫರಿಗಳ ಸಮಿತಿಗೆ ಬಿಷ್ಣೋಯ್ ಅವರನ್ನು ಹೆಸರಿಸಲಾಯಿತು.<ref name="referee">{{Cite news |title='Dangal' Coach Kripa Shankar Bishnoi Becomes International match Referee |work=News18 |url=http://www.news18.com/news/sports/dangal-coach-kripa-shankar-bishnoi-becomes-international-match-referee-1355002.html |access-date=8 December 2017}}</ref><ref>{{Cite news |last=<!--Staff writer(s); no by-line.--> |year=2016 |title=Interview with wrestler Kripa Shankar Patel Bishnoi – the man who has been training Aamir in wrestling |work=patrika.com |url=http://www.patrika.com/news/khandwa/interview-with-wrestler-kripa-shankar-patel-bishnoi-is-the-man-who-has-been-training-aamir-in-wrestling-1522196/}}</ref> == ಕುಸ್ತಿ ವೃತ್ತಿ == ಅವರು ೫೩ ಅಂತರರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ, ೧೧ ಚಿನ್ನ, ೮ ಬೆಳ್ಳಿ ಮತ್ತು ೫ ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಶ್ರೀ. ಪಟೇಲ್ ಅವರು ೧೯೮೯ ರಲ್ಲಿ ಡಿಸೆಂಬರ್ ೩ ರಿಂದ ೫ ರವರೆಗೆ ನಡೆದ ಏಷ್ಯನ್ ಕೆಡೆಟ್ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಇರಾನ್ ಕುಸ್ತಿಪಟು ಕೆಡಿ ಮೊಹಮ್ಮದ್ ಅವರನ್ನು ೮/೧ ಸ್ಕೋರ್‌ನೊಂದಿಗೆ ಸೋಲಿಸುವ ಮೂಲಕ ಅಂತರರಾಷ್ಟ್ರೀಯ ಕುಸ್ತಿ ಸನ್ನಿವೇಶದಲ್ಲಿ ತಮ್ಮ ಮೊದಲ ಹೆಜ್ಜೆಯನ್ನು ಸ್ಥಾಪಿಸಿದರು ಮತ್ತು ಭಾರತವನ್ನು ಪ್ರತಿನಿಧಿಸುತ್ತಿರುವ ಮೂಲಕ ಯಾವಾಗಲೂ ಇಡೀ ಪ್ರಪಂಚದಲ್ಲಿ ಮಿನುಗುತ್ತಿದ್ದರು. === ಕಾಮನ್ವೆಲ್ತ್ ಗೇಮ್ಸ್ === ಫ್ಲೈವೇಟ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಬಿಷ್ಣೋಯ್ [[ಕಾಮನ್‍ವೆಲ್ತ್ ಕ್ರೀಡಾಕೂಟ|ಕಾಮನ್‌ವೆಲ್ತ್ ಕ್ರೀಡಾಕೂಟದ]] ೧೫ ನೇ ಆವೃತ್ತಿಯಲ್ಲಿ [[ಕಂಚಿನ ಪದಕ|ಕಂಚಿನ ಪದಕವನ್ನು]] ಪಡೆದು ವಿಜೇತರಾಗಿದ್ದರು. === ಕಾಮನ್‌ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಈವೆಂಟ್‌ಗಳು === ಬಿಷ್ಣೋಯ್ ಕಾಮನ್‌ವೆಲ್ತ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಿದರು, ಮತ್ತು ಅನೇಕ ವಿಭಾಗಗಳಲ್ಲಿ ಪದಕಗಳನ್ನು ಸಾಧಿಸಿದರು. ೨೦೦೩ (ಲಂಡನ್, ಕೆನಡಾ) ರಲ್ಲಿ ಬಿಷ್ಣೋಯ್ ಅವರು ೧ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ( ಫ್ರೀಸ್ಟೈಲ್ ಕುಸ್ತಿ ಮತ್ತು ಗ್ರೀಕೋ-ರೋಮನ್ ಕುಸ್ತಿ ) ೨ ಚಿನ್ನದ ಪದಕವನ್ನು ಗೆದ್ದು ವಿಶ್ವದಾಖಲೆ ಮಾಡಿದ ಏಕೈಕ ಕುಸ್ತಿಪಟು. : ಬೆಳ್ಳಿ ಪದಕ - ೨೦೦೫ (ಕೇಪ್ ಟೌನ್, ದಕ್ಷಿಣ ಆಫ್ರಿಕಾ) : ಚಿನ್ನದ ಪದಕ - ೫೫ ವರ್ಷದೊಳಗಿನ ತೂಕದ ವಿಭಾಗದಲ್ಲಿ, ಫ್ರೀಸ್ಟೈಲ್ ಕುಸ್ತಿ : ಚಿನ್ನದ ಪದಕ - ೫೫ ವರ್ಷದೊಳಗಿನ ತೂಕದ ವಿಭಾಗದಲ್ಲಿ, ಗ್ರೀಕೋ-ರೋಮನ್ ಕುಸ್ತಿ ೨೦೦೭ (ಲಂಡನ್, ಕೆನಡಾ) : ಚಿನ್ನದ ಪದಕ - ಫ್ರೀಸ್ಟೈಲ್ ಕುಸ್ತಿ : ಬೆಳ್ಳಿ ಪದಕ - ಗ್ರೀಕೋ-ರೋಮನ್ ಕುಸ್ತಿ === ಒಲಿಂಪಿಕ್ ಅರ್ಹತಾ ಘಟನೆಗಳು === ಬಿಷ್ಣೋಯ್ ಒಲಂಪಿಕ್ ಅರ್ಹತಾ ಪಂದ್ಯಾವಳಿಗಳಲ್ಲಿ ಭಾರತವನ್ನು ನಾಲ್ಕು ಬಾರಿ ಪ್ರತಿನಿಧಿಸಿದರು:, ೨೦೦೦, ಲೀಪ್ಜಿಗ್, ಜರ್ಮನಿನಲ್ಲಿ, ೫ ನೇ ಸ್ಥಾನ; ೨೦೦೦, ಟೋಕಿಯೋ, ಜಪಾನ್‌ನಲ್ಲಿ, ೧೦ ನೇ ಸ್ಥಾನ; ೨೦೦೦, ಮಿನ್ಸ್ಕ್, ಬೆಲಾರಸ್‌ನಲ್ಲಿ; ೨೦೦೮, ವಾರ್ಸಾ, ಪೋಲೆಂಡ್‌ನಲ್ಲಿ. ಅವರು ಕೆನಡಾದಲ್ಲಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಿದರು, ೨೦೦೩ ಮತ್ತು ೨೦೦೭ ರಲ್ಲಿ ಚಿನ್ನ ಗೆದ್ದರು. ಕೆನಡಾ ವಿಶ್ವಕಪ್‌ನಲ್ಲಿ ಶ್ರೀ. ಪಟೇಲ್ ಎಲ್ಲಾ ಕುಸ್ತಿಪಟುಗಳೊಂದಿಗೆ ಸ್ಪರ್ಧಿಸಿದರು ಮತ್ತು (೧೧ ರಿಂದ ೧೨ ಜುಲೈ ೨೦೦೩, ಕೆನಡಾ) ಕೆನಡಾ ವಿಶ್ವಕಪ್‌ನಲ್ಲಿ ಚಿನ್ನವನ್ನು ಗೆಲ್ಲುವ ಮೂಲಕ ತಮ್ಮ ಕ್ರೀಡೆಯಲ್ಲಿ ಪರಿಪೂರ್ಣತಾವಾದಿ ಎಂದು ಸಾಬೀತುಪಡಿಸಿದರು. === ಏಷ್ಯನ್ ಸ್ಪರ್ಧೆಗಳು === ಬಿಷ್ಣೋಯ್ ೧೯೯೮ ರ ಏಷ್ಯನ್ ಗೇಮ್ಸ್‌ನಲ್ಲಿ (ಬ್ಯಾಂಕಾಕ್, ಥೈಲ್ಯಾಂಡ್) ಮತ್ತು ೨೦೦೨ ರ ಏಷ್ಯನ್ ಗೇಮ್ಸ್ (ಬುಸ್ಸಾನ್, ದಕ್ಷಿಣ ಕೊರಿಯಾ) ನಲ್ಲಿ ಸ್ಪರ್ಧಿಸಿದರು. ಮತ್ತು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ, ಇವರು ೨೦೦೦ ರಲ್ಲಿ ೪ ನೇ ಸ್ಥಾನವನ್ನು (ಗುಲಿನ್, ಚೀನಾ), ೨೦೦೧ ರಲ್ಲಿ ಅ ನೇ ಸ್ಥಾನವನ್ನು (ಉಲಾನ್‌ಬಾಟರ್, ಮಂಗೋಲಿಯಾ), ಮತ್ತು ೨೦೦೩ರಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ (ನವದೆಹಲಿ, ಭಾರತ) ಕಂಚಿನ ಪದಕವನ್ನು ಗಳಿಸಿದರು.<ref>{{Cite web |last=<!--Not stated--> |date=5 June 2003 |title=Indian Wrestler Kripa Shanker holds |url=http://www.gettyimages.co.uk/detail/news-photo/indian-wrestler-kripa-shanker-holds-syrian-wrestler-firos-news-photo/2085016#indian-wrestler-kripa-shanker-holds-syrian-wrestler-firos-refael-picture-id2085016 |website=gettyimages.co.uk}}</ref> ಬಿಷ್ಣೋಯ್ ಅವರು [[ಸೌತ್‌ ಏಷ್ಯನ್‌ ಕ್ರೀಡಾಕೂಟ|ದಕ್ಷಿಣ ಏಷ್ಯಾ ಕ್ರೀಡಾಕೂಟದ]] ೭ ನೇ, ೮ ನೇ ಮತ್ತು ೯ ನೇ ಆವೃತ್ತಿಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. === ಪ್ರಶಸ್ತಿಗಳು === ೨೦೦೦ ರಲ್ಲಿ, ಬಿಷ್ಣೋಯ್ ಅವರ ಕ್ರೀಡೆಯಲ್ಲಿ ಅತ್ಯುತ್ತಮ ರಾಷ್ಟ್ರೀಯ (ಭಾರತ) ಸಾಧನೆಯನ್ನು ಗುರುತಿಸಿ ''[[ಅರ್ಜುನ ಪ್ರಶಸ್ತಿ|ಅರ್ಜುನ ಪ್ರಶಸ್ತಿಯನ್ನು]]'' ಪಡೆದರು.<ref>{{Cite web |title=List of Arjuna Awardees |url=https://yas.nic.in/sites/default/files/LIST%20OF%20ARJUNA%20AWARDEES.docx%2061%20-%2017_0_0.pdf |url-status=live |archive-url=https://web.archive.org/web/20221031163329/https://yas.nic.in/sites/default/files/LIST%20OF%20ARJUNA%20AWARDEES.docx%2061%20-%2017_0_0.pdf |archive-date=October 31, 2022 |access-date=March 3, 2023 |website=Ministry of Youth Affairs and Sports}}</ref> ೧೯೯೪ ರಲ್ಲಿ ಅವರು ''ವಿಕ್ರಮ್ ಪ್ರಶಸ್ತಿಗೆ'' ಭಾಜನರಾಗಿದ್ದರು. === ತರಬೇತಿ === ಕುಸ್ತಿ ಸ್ಪರ್ಧೆಯಿಂದ ನಿವೃತ್ತರಾದ ನಂತರ, ಹಿರಿಯ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಭಾರತೀಯ ಮಹಿಳಾ ಕುಸ್ತಿಪಟುಗಳಿಗೆ ತರಬೇತುದಾರರಾಗಿ ಬಿಷ್ಣೋಯ್ ಸೇವೆ ಸಲ್ಲಿಸಿದರು, [[೨೦೧೬ ಬೇಸಿಗೆ ಒಲಿಂಪಿಕ್ಸ್|೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ]] ಭಾರತಕ್ಕಾಗಿ ಮಹಿಳಾ ಕುಸ್ತಿಯಲ್ಲಿ ಕಂಚಿನ ಪದಕವನ್ನು ಕೊಡುಗೆ ನೀಡಿದರು.{{Fact|date=January 2018}}<sup class="noprint Inline-Template Template-Fact" style="white-space:nowrap;">&#x5B; ''[[ವಿಕಿಪೀಡಿಯ:Citation needed|<span title="This claim needs references to reliable sources. (January 2018)">ಉಲ್ಲೇಖದ ಅಗತ್ಯವಿದೆ</span>]]'' &#x5D;</sup> ಬಿಷ್ಣೋಯ್ ಕೂಡ ತೀರ್ಪುಗಾರರಾಗಿದ್ದಾರೆ.<ref>{{Cite news |last=<!--Staff writer(s); no by-line.--> |date=1 March 2017 |title='Dangal coach' becomes international match referee |work=The Indian Express |url=http://indianexpress.com/article/sports/sport-others/dangal-coach-becomes-international-match-referee-kripa-shankar-patel-bishnoi-wrestler-4549852/}}</ref> == ಬಾಲಿವುಡ್ ವೃತ್ತಿಜೀವನ == [[ಬಾಲಿವುಡ್]] ಚಲನಚಿತ್ರ ''[[ದಂಗಲ್ (ಚಲನಚಿತ್ರ)|ದಂಗಲ್‌ಗಾಗಿ]]'' [[ಆಮಿರ್ ಖಾನ್‌|ಅಮೀರ್ ಖಾನ್]], ಫಾತಿಮಾ ಸನಾ ಶೇಖ್, ಸನ್ಯಾ ಮಲ್ಹೋತ್ರಾ ಮತ್ತು ಪೋಷಕ ನಟರಿಗೆ ತರಬೇತಿ ನೀಡಲು ಬಿಷ್ಣೋಯ್ ಅವರನ್ನು ನೇಮಿಸಲಾಯಿತು.<ref>{{Cite news |last=Sinha |first=Saloni |date=23 December 2016 |title=The muscle behind Dangal: Kripa Shankar Bishnoi |work=The New Indian Expres |url=http://www.newindianexpress.com/entertainment/hindi/2016/dec/23/the-muscle-behind-dangal-kripa-shankar-bishnoi-1552319.html |url-status=dead |archive-url=https://web.archive.org/web/20161224131841/http://www.newindianexpress.com/entertainment/hindi/2016/dec/23/the-muscle-behind-dangal-kripa-shankar-bishnoi-1552319.html |archive-date=24 December 2016}}</ref> ಈ ಚಲನಚಿತ್ರವು [[ಕಾಮನ್ ವೆಲ್ತ್|೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ]] ತನ್ನ ಹೆಣ್ಣುಮಕ್ಕಳಾದ [[ಗೀತಾ ಫೋಗಟ್]] ಮತ್ತು [[ಬಬೀತ ಕುಮಾರಿ|ಬಬಿತಾ ಕುಮಾರಿ]] ಚಿನ್ನದ ಪದಕಗಳಿಗೆ ತರಬೇತಿ ನೀಡಿದ ಭಾರತದ ಹೆಸರಾಂತ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಜೀವನವನ್ನು ಆಧರಿಸಿದೆ. ಚಿತ್ರೀಕರಣಕ್ಕೆ ಆರು ತಿಂಗಳ ಮೊದಲು ನಟರೊಂದಿಗೆ ಕೆಲಸ ಮಾಡಿದ ಬಿಷ್ಣೋಯ್ ಕುಸ್ತಿಯ ಚಲನೆಗಳು ಮತ್ತು ಸಾಮಾನ್ಯ ಕಂಡೀಷನಿಂಗ್ ಮೇಲೆ ಕೇಂದ್ರೀಕರಿಸಿದರು.<ref>{{Cite news |last=<!--Staff writer(s); no by-line.--> |date=6 January 2017 |title=Nine Times 'Sports Heroes' Trained Bollywood Actors for the Big Screen |work=mid-day.com |url=https://www.mid-day.com/articles/nine-sports-heroes-train-bollywood-actors-big-screen-dangal-sultan-ms-dhoni-sports-news/17495161}}</ref> ಈ ಚಲನಚಿತ್ರವು ೨೦೧೭ ರ ವಿಶ್ವಾದ್ಯಂತ ಅತಿ ಹೆಚ್ಚು ಹಣ ಗಳಿಸಿದ ಕ್ರೀಡಾ ಚಲನಚಿತ್ರವಾಗಿದೆ.<ref>{{Cite news |last=Cain |first=Rob |date=19 June 2017 |title=How An Indian Drama Became The World's Highest-Grossing Sports Movie of 2017 |work=[[Forbes]] |url=https://www.forbes.com/sites/robcain/2017/06/19/how-an-indian-drama-became-the-worlds-highest-grossing-sports-movie-of-2017/}}</ref><ref>{{Cite news |last=<!--Staff writer(s); no by-line.--> |date=11 July 2016 |title=MP: Arjun awardee wrestler trains Aamir Khan for Dangal |work=Hindustan Times |url=http://www.hindustantimes.com/indore/mp-arjun-awardee-wrestler-trains-aamir-khan-for-dangal/story-1ddMNn6hWTd6DHP6O9ijgN.html}}</ref> ಚಿತ್ರದ ಬಿಡುಗಡೆಯ ನಂತರ, ಬಿಷ್ಣೋಯ್ ಅವರು ತಮ್ಮ ದೈಹಿಕ ತರಬೇತಿಯ ಅವಧಿಯಲ್ಲಿ ನಟ ಸ್ಟೀರಾಯ್ಡ್ಗಳನ್ನು ಬಳಸಿದ್ದಾರೆ ಎಂಬ ಆರೋಪದ ವಿರುದ್ಧ ಖಾನ್ ಅವರನ್ನು ಸಮರ್ಥಿಸಿಕೊಂಡರು.<ref>{{Cite news |last=<!--Staff writer(s); no by-line.--> |date=8 December 2016 |title=Claims that Aamir Khan used steroids are nonsense: Dangal wrestling coach Kripa Shankar Bishnoi |work=The Indian Express |url=http://indianexpress.com/article/entertainment/bollywood/aamir-khan-trainer-kripa-shankar-bishnoi-slams-steroid-rumours-4416936/ |access-date=20 January 2018}}</ref> == ವಿವಾದ == ೨೦೧೭ ರಲ್ಲಿ, ಬಿಷ್ಣೋಯ್ ಅವರು ಸಂಘಟನೆಯನ್ನು ಟೀಕಿಸಿದ ನಂತರ, ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಬಿಷ್ಣೋಯ್ ಮೇಲೆ ಆರು ವರ್ಷಗಳ ನಿಷೇಧವನ್ನು ವಿಧಿಸಿತು.<ref>{{Cite news |last=Hussein |first=Sabi |date=14 September 2017 |title=Coach equates WFI with a mule, faces ban |work=The Tribune |location=New Delhi |url=http://www.tribuneindia.com/news/sport/coach-equates-wfi-with-a-mule-faces-ban/466942.html |access-date=20 January 2018 }}{{Dead link|date=ಆಗಸ್ಟ್ 2024 |bot=InternetArchiveBot |fix-attempted=yes }}</ref> ಬಿಷ್ಣೋಯ್ ಅವರು (ಭಾರತೀಯ) ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕುಸ್ತಿ ಫೆಡರೇಶನ್‌ಗಳಿಂದ ನಿಯಂತ್ರಿಸಲ್ಪಡುವ ನಿಯಮಗಳಿಗೆ ಅವರು ಪ್ರಸ್ತಾಪಿಸಿದ ಬದಲಾವಣೆಗಳ ವಕೀಲರು ಮತ್ತು ಧ್ವನಿಯ ಪ್ರತಿಪಾದಕರಾಗಿದ್ದಾರೆ.<ref>{{Cite news |last=<!--Staff writer(s); no by-line.--> |date=11 May 2017 |title=Kripa Shankar for change in Greco Roman wrestling rules |url=http://sportswire4u.blogspot.in/2017/05/kripa-shankar-for-change-in-greco-roman.html |access-date=20 January 2018}}</ref><ref>{{Cite news |last=Chacko |first=Saji |date=27 May 2017 |title=Coach Kripa has valid suggestions |work=Sunday Guardian Live |url=http://www.sundayguardianlive.com/sports/9544-coach-kripa-has-valid-suggestions |access-date=20 ಫೆಬ್ರವರಿ 2024 |archive-date=30 ನವೆಂಬರ್ 2024 |archive-url=https://web.archive.org/web/20241130220716/https://sundayguardianlive.com/sports/9544-coach-kripa-has-valid-suggestions |url-status=dead }}</ref><ref>{{Cite news |last=<!--Staff writer(s); no by-line.--> |date=24 May 2017 |title=Former India wrestler Kripa Shankar Bishnoi suggests key changes to world body |work=Zee News |url=http://zeenews.india.com/other-sports/former-india-wrestler-kripa-shankar-bishnoi-suggests-key-changes-to-world-body-2008580.html?pfrom=article-next-story}}</ref><ref name="change">{{Cite web |last=<!--Not stated--> |date=12 May 2017 |title=Kripa Shankar for change in Greco Roman wrestling rules |url=http://punjabnewsexpress.com/sports/news/kripa-shankar-for-change-in-greco-roman-wrestling-rules-60333.aspx |archive-url=https://web.archive.org/web/20170805220322/http://punjabnewsexpress.com/sports/news/kripa-shankar-for-change-in-greco-roman-wrestling-rules-60333.aspx |archive-date=2017-08-05 |website=Punjabi News Express |access-date=2024-02-20 |url-status=bot: unknown }}<cite class="citation web cs1" data-ve-ignore="true">. </cite></ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] lb31cfkicl4ab2j82jsdupztu03a7sj ಕಾರ್ಲ್ ಪಿಯರ್ಸನ್ 0 156715 1372457 1342148 2026-04-30T02:03:27Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372457 wikitext text/x-wiki [[ಚಿತ್ರ:Karl Pearson, 1912.jpg|thumb|1912ರಲ್ಲಿ ಪಿಯರ್ಸನ್]] '''ಕಾರ್ಲ್ ಪಿಯರ್ಸನ್''' (1857-1936)<ref name="rscat2">{{cite web |title=Library and Archive catalogue |url=http://www2.royalsociety.org/DServe/dserve.exe?dsqIni=Dserve.ini&dsqApp=Archive&dsqCmd=Show.tcl&dsqDb=Persons&dsqPos=0&dsqSearch=%28%28text%29%3D%27%20%20Pearson%3A%20Karl%20%281857%20-%201936%29%20%20%27%29%29 |url-status=dead |archive-url=https://web.archive.org/web/20111025030931/http://www2.royalsociety.org/DServe/dserve.exe?dsqIni=Dserve.ini&dsqApp=Archive&dsqCmd=Show.tcl&dsqDb=Persons&dsqPos=0&dsqSearch=%28%28text%29%3D%27%20%20Pearson%3A%20Karl%20%281857%20-%201936%29%20%20%27%29) |archive-date=25 October 2011 |access-date=1 July 2011 |work=Sackler Digital Archive |publisher=Royal Society |df=dmy-all}}</ref> [[ಇಂಗ್ಲೆಂಡ್|ಇಂಗ್ಲೆಂಡಿನ]] ಒಬ್ಬ ಅನ್ವಿತ ಗಣಿತಶಾಸ್ತ್ರವಿದ, ಜೀವಮಾಪನ ತಜ್ಞ ಹಾಗೂ ಸಂಖ್ಯಾಕಲನಶಾಸ್ತ್ರವಿದ.<ref>{{Cite web |last=Joe.1 |date=2023-01-02 |title=Karl Pearson and the History of Eugenics at UCL |url=https://profjoecain.net/karl-pearson-1907-first-study-statistics-pulmonary-tuberculosis/ |access-date=2024-02-27 |website=Professor Joe Cain |language=en-GB}}</ref><ref>{{Cite web |title=Karl Pearson's The Problem of Practical Eugenics · Controlling Heredity · Special Collections and Archives |url=https://library.missouri.edu/specialcollections/exhibits/show/controlling-heredity/origins/pearson |access-date=2024-02-27 |website=library.missouri.edu |language=en-US }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಇಪ್ಪತ್ತನೆಯ ಶತಮಾನದ, ಅಂದರೆ ಆಧುನಿಕ [[ಸಂಖ್ಯಾಶಾಸ್ತ್ರ|ಸಂಖ್ಯಾಕಲನವಿಜ್ಞಾನದ]] (ಸ್ಟ್ಯಾಟಿಸ್ಟಿಕ್ಸ್) ಮೂಲಪುರುಷನಿವ. == ಜನನ, ವಿದ್ಯಾಭ್ಯಾಸ == 1857 ಮಾರ್ಚ್ 27 ರಂದು [[ಲಂಡನ್|ಲಂಡನ್ನಿನಲ್ಲಿ]] ಜನನ. [[ಕೇಂಬ್ರಿಜ್|ಕೇಂಬ್ರಿಜಿನ]] ಕಿಂಗ್ಸ್ ಕಾಲೇಜಿನಲ್ಲಿ [[ಗಣಿತ|ಗಣಿತವನ್ನು]] ಅಭ್ಯಸಿಸಿ<ref>{{acad|id=PR875CK|name=Pearson, Carl (or Karl)}}</ref> 1879 ರಲ್ಲಿ ರ‍್ಯಾಂಗ್ಲರ್ ಪದವಿ ಪಡೆದ. ಇವನದು ಬಹುಮುಖ ಪ್ರತಿಭೆ. [[ಜರ್ಮನಿ|ಜರ್ಮನಿಯಲ್ಲಿ]] [[ತತ್ವಶಾಸ್ತ್ರ]] ಮತ್ತು ರೋಮನರ ಕಾಯಿದೆ ಕಲಿತ. [[ಕಾರ್ಲ್ ಮಾರ್ಕ್ಸ್|ಕಾರ್ಲ್ ಮಾರ್ಕ್ಸ್‌ನ]] (1818-1883) ಬರಹಗಳಿಂದ ಪ್ರಭಾವಿತನಾಗಿ ಮುಕ್ತ ಸಮಾಜ, ಮುಕ್ತ ವಿಚಾರಗಳನ್ನು ಪ್ರತಿಪಾದಿಸಿ ಪುಸ್ತಕ ಬರೆದ. == ವೃತ್ತಿಜೀವನ, ಸಾಧನೆಗಳು == 1884 ರಲ್ಲಿ (ವಯಸ್ಸು 27) [[:en:Applied_mathematics|ಅನ್ವಿತ ಗಣಿತ]] ಮತ್ತು [[:en:Mechanics|ಬಲವಿಜ್ಞಾನ]] (ಅಪ್ಲೈಡ್ ಮ್ಯಾತ್‌ಮ್ಯಾಟಿಕ್ಸ್ ಆಂಡ್ ಮೆಕ್ಯಾನಿಕ್ಸ್) ವಿಷಯದ ಪ್ರಾಚಾರ್ಯನಾಗಿ ಯುನಿವರ್ಸಿಟಿ ಕಾಲೇಜಿನಲ್ಲಿ (ಲಂಡನ್) ನೇಮಕಗೊಂಡ. ಆದರೂ ತತ್ವಶಾಸ್ತ್ರ, [[ವಿಜ್ಞಾನ]], [[ಲಲಿತಕಲೆ|ಲಲಿತ ಕಲೆ]] ಮುಂತಾದ ವಿವಿಧ ವಿಷಯಗಳ ಬಗ್ಗೆ ಲೇಖನ ಬರೆದ. ಲೆನಿನ್ ಕೂಡ ತನ್ನ ಬರಹಗಳಲ್ಲಿ ಪಿಯರ್ಸನ್‍ನನ್ನು ಉಲ್ಲೇಖಿಸಿದ್ದಾನೆ. 1890 ರಲ್ಲಿ [[ಫ್ರಾನ್ಸಿಸ್ ಗಾಲ್ಟನ್|ಗಾಲ್ಟನ್]], [[:en:Raphael_Weldon|ವೆಲ್ಡನ್]] ಇವರುಗಳಿಂದ ಪ್ರಭಾವಿತನಾದ ಪಿಯರ್ಸನ್‍ನ ಒಲವು [[ಜೀವಶಾಸ್ತ್ರ|ಜೀವಶಾಸ್ತ್ರದತ್ತ]] ತಿರುಗಿತು. ವಸ್ತುಗಳ ಮತ್ತು [[ಪ್ರಾಣಿ|ಪ್ರಾಣಿಗಳ]] ವಿವಿಧ [[ಅಂಗ (ಜೀವಶಾಸ್ತ್ರ)|ಅಂಗ]] ಮತ್ತು ಗುಣಗಳ [[ಅಳತೆಗಳು|ಅಳತೆಗಳಿಗೆ]] ಹೊಂದುವಂತೆ ಸಂಖ್ಯಾಕಲನಾತ್ಮಕ ವಿತರಣೆಗಳನ್ನು ಶೋಧಿಸಲು ತೊಡಗಿದ. ಯಾವ ನ್ಯಾಸಕ್ಕೆ ಯಾವ ಗಣಿತ ರೇಖೆಯನ್ನು ಪೊರ್ದಿಸಬೇಕೆಂಬುದರ ಬಗ್ಗೆ ಲೇಖನಗಳನ್ನು ಬರೆದ. ಈ ರೇಖೆಗಳ ಪರಿವಾರಕ್ಕೆ ಪಿಯರ್ಸನ್ನನ ವ್ಯವಸ್ಥೆ (ಸಿಸ್ಟಮ್) ಎಂಬ ಹೆಸರಿದೆ. ದತ್ತನ್ಯಾಸವನ್ನು ಪ್ರತಿನಿಧಿಸಲು ಯಾವ ಗಣಿತ ರೇಖೆಯನ್ನು ಉಪಯೋಗಿಸಬೇಕೆಂದು ನಿರ್ಧರಿಸಲು <math>\chi^2</math> (ಕೈವರ್ಗ) ಎಂಬ ಹೊಂದಾಣಿಕೆ ಮಾಪನವನ್ನು (ಗುಡ್‌ನೆಸ್ ಆಫ್ ಫಿಟ್) ಉಪಜ್ಞಿಸಿದ.<ref>{{Cite journal|last=Pearson|first=Karl|author-link=Karl Pearson|title=On the criterion that a given system of deviations from the probable in the case of a correlated system of variables is such that it can be reasonably supposed to have arisen from random sampling|doi=10.1080/14786440009463897|journal=Philosophical Magazine|series=Series 5|volume=50|issue=302|pages=157–175|year=1900|url=https://zenodo.org/record/1430618}}</ref> ಈ ಮಾಪನವನ್ನು ಈಗ ಜೀವಶಾಸ್ತ್ರ, [[ಸಮಾಜಶಾಸ್ತ್ರ]], [[ಭೌತಶಾಸ್ತ್ರ|ಭೌತಶಾಸ್ತ್ರಗಳಲ್ಲಿಯೂ]] ಹೊಂದಾಣಿಕೆ ಮಾಪನವಾಗಿ ಉಪಯೋಗಿಸಲಾಗುವುದು. ದತ್ತನ್ಯಾಸ ಒಂದು ನಿರ್ದಿಷ್ಟ ವಿತರಣೆಯಿಂದ ಆಯಲ್ಪಟ್ಟದ್ದೇ, ಎರಡು ಅಥವಾ ಹೆಚ್ಚು ವಿಶೇಷಣಗಳು (ಅಟ್ರಿಬ್ಯೂಟ್ಸ್) ಪರಸ್ಪರ ಸ್ವತಂತ್ರಗಳಾಗಿರುವುವೇ ಮುಂತಾದವನ್ನು ನಿರ್ಧರಿಸುವುದಕ್ಕೂ <math>\chi^2</math> ನ್ನು ಉಪಯೋಗಿಸುವರು. 1893 ರಿಂದ 1900 ತನಕ ಪಿಯರ್ಸನ್ [[ಮಾನವನ ವಿಕಾಸ|ಮಾನವ ವಿಕಾಸದ]] ಬಗ್ಗೆ ಲೇಖನ ಸರಣಿಯನ್ನು ಬರೆದ. [[ತಳಿವಿಜ್ಞಾನ|ತಳಿವಿಜ್ಞಾನವನ್ನೂ]] ಅನುವಂಶಿಕತೆಯನ್ನೂ ಗಣಿತಶಾಸ್ತ್ರದ ಭದ್ರ ತಳಹದಿಯ ಮೇಲೆ ನಿಲ್ಲಿಸಿದ. ಜೀವಮಾಪನದ ([[:en:Biostatistics|ಬಯೊಮೆಟ್ರಿ]]) ಲೇಖನಗಳಿಗೆ ಮೀಸಲಾದ [[:en:Biometrika|ಬಯೋಮೆಟ್ರಿಕ]] ಎಂಬ [[ನಿಯತಕಾಲಿಕ|ನಿಯತಕಾಲಿಕವನ್ನು]] ಪ್ರಕಾಶಿಸಲು ಆರಂಭಿಸಿದ (1902).<ref>{{Cite journal|last=Gillham|first=Nicholas|date=9 August 2013|title=The Battle Between the Biometricians and the Mendelians: How Sir Francis Galton Caused his Disciples to Reach Conflicting Conclusions About the Hereditary Mechanism|journal=Science & Education|volume=24|issue=1–2|pages=61–75|doi=10.1007/s11191-013-9642-1|bibcode=2015Sc&Ed..24...61G|s2cid=144727928}}</ref> [[ತಲೆಬುರುಡೆ]], ಇತರ [[ಮೂಳೆ|ಎಲುಬುಗಳು]] ಮತ್ತು ಅಂಗಗಳನ್ನು ಅಳೆದು ಅಭ್ಯಸಿಸುವ, ಮೆಂಡೆಲನ ಗುಣಗಳನ್ನು ಶೋಧಿಸುವ, ಬುದ್ಧಿವಂತಿಕೆ ಸೂಚ್ಯಂಕವನ್ನು ([[ಇಂಟೆಲಿಜೆನ್ಸ್ ಕ್ವೋಷೆಂಟ್‌|ಇಂಟಲಿಜನ್ಸ್ ಕೋಶಂಟ್]]) ಅಳೆಯುವ ಬಗ್ಗೆ ಲೇಖನಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು. ದತ್ತನ್ಯಾಸಕ್ಕೆ ವಿವಿಧ ರೇಖೆಗಳನ್ನು ಪೊರ್ದಿಸಲು ಅನುಕೂಲವಾಗುವ ಗಣಿತಸಾರಣಿಗಳನ್ನು (ಟೇಬಲ್ಸ್) ಇದರಲ್ಲಿ ಪ್ರಕಟಿಸುತ್ತಿದ್ದ. ಎರಡು ಅಥವಾ ಹೆಚ್ಚು ಗುಣಗಳ ಸಹಸಂಬಂಧವನ್ನು ಅಳೆಯುವ ಸಹಸಂಬಂಧ ಸೂಚ್ಯಂಕಗಳನ್ನು ಬಳಕೆಗೆ ತಂದ. ಪಿಯರ್ಸನ್ ಪ್ರತಿಪಾದಿಸಿದ ತತ್ತ್ವಗಳಲ್ಲಿ ಕೆಲವೊಂದು ಲೋಪದೋಷಗಳು ಇತ್ತೀಚೆಗೆ ಕಂಡುಬಂದರೂ ಅವನು ಅನುಸರಿಸಿದ ಸಂಖ್ಯಾಕಲನಾತ್ಮಕ ವಿಧಾನಗಳು, ಜೀವಸಂಖ್ಯಾಕಲನಾತ್ಮಕ ಅಧ್ಯಯನದಲ್ಲಿ ಮಾತ್ರವಲ್ಲದೆ, [[ಔಷಧಶಾಸ್ತ್ರ]] (ಫಾರ್ಮಕಾಲಜಿ), [[ತಂತ್ರಜ್ಞಾನ|ತಂತ್ರವಿದ್ಯೆ]] (ಟೆಕ್ನಾಲಜಿ) ಮತ್ತಿತರ ಶಾಸ್ತ್ರಾಧ್ಯಯನಗಳಲ್ಲಿಯೂ ಯಶಸ್ವಿಯಾಗಿ ಉಪಯೋಗಿಸಲ್ಪಡುತ್ತಿವೆ. 1911 ರಲ್ಲಿ ಪಿಯರ್ಸನ್ ಯೂನಿವರ್ಸಿಟಿ ಕಾಲೇಜಿನ ಸುಜನನ ವಿಜ್ಞಾನದ ([[:en:Eugenics|ಯೂಜೆನಿಕ್ಸ್]]) ಪ್ರಾಚಾರ್ಯನಾಗಿ ನೇಮಕಗೊಂಡು<ref>Blaney, Tom (2011). ''The Chief Sea Lion's Inheritance: Eugenics and the Darwins''. Troubador Pub., p.&nbsp;108. Also see Pearson, Roger (1991). ''Race, Intelligence and Bias in Academe''. Scott-Townsend Publishers.</ref> 1933 ರ ತನಕ ಮಾನವ ಜೀವಶಾಸ್ತ್ರದ ಅಧ್ಯಯನಕ್ಕೆ ಅಮೋಘ ಕೊಡುಗೆ ಸಲ್ಲಿಸಿದ. == ನಿಧನ == 1936 ರ ಏಪ್ರಿಲ್ 27 ರಂದು ಕಾರ್ಯನಿರತನಾಗಿದ್ದಾಗಲೇ ಮರಣ ಹೊಂದಿದ. == ಉಲ್ಲೇಖಗಳು == {{ಉಲ್ಲೇಖಗಳು}}<references /> == ಹೊರಗಿನ ಕೊಂಡಿಗಳು == * [https://archives.ucl.ac.uk/CalmView/Record.aspx?src=CalmView.Catalog&id=PEARSON Karl Pearson Papers] held at [[University College London]] * {{MacTutor Biography|id=Pearson}} * {{MathGenealogy|id=30176}} * John Aldrich's Karl Pearson: a Reader's Guide [https://web.archive.org/web/20220329041302/http://www.economics.soton.ac.uk/staff/aldrich/kpreader.htm Title page] and [https://web.archive.org/web/20210418043921/http://www.economics.soton.ac.uk/staff/aldrich/New%20Folder/kpreader1.htm Contents] at the University of Southampton (contains many useful links to further sources of information). * Encyclopædia Britannica [https://www.britannica.com/eb/article-9058886/Karl-Pearson Karl Pearson] * Gavan Tredoux's Francis Galton website, [http://galton.org galton.org], contains Pearson's biography of Francis Galton, and several other papers – in addition to nearly all of Galton's own published works. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಿಯರ್ಸನ್, ಕಾರ್ಲ್}} {{Interwikineeded}} [[ವರ್ಗ:ಸಂಖ್ಯಾಶಾಸ್ತ್ರಜ್ಞರು]] [[ವರ್ಗ:ಗಣಿತಜ್ಞರು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] gu828bra76t31gnxmo0t0ej4lwjjy1i ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ 0 157319 1372473 1343175 2026-04-30T05:10:00Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1372473 wikitext text/x-wiki {{Infobox ವಿಶ್ವವಿದ್ಯಾಲಯ|image_size=|name=ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ|motto=''Creating Value, Leveraging Knowledge(ಮೌಲ್ಯವನ್ನು ರಚಿಸುವುದು, ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು)''|established=1947|type=ಖಾಸಗಿ|endowment=|vice_chancellor=ಅಶೋಕ್ ಎಸ್. ಶೆಟ್ಟರ್|city=[[ಹುಬ್ಬಳ್ಳಿ ಧಾರವಾಡ]]|state=[[ಕರ್ನಾಟಕ]]|country=[[ಭಾರತ]]|coor={{coord|15|22|6|N|75|7|23|E|region:IN|display=title}}|campus=[[ನಗರ|ನಗರ ಪ್ರದೇಶ]] <br /> {{convert|64|acre|m2}}|undergrad=3,500|postgrad=120|website={{URL|http://www.kletech.ac.in/}}|footnotes=|logo=|academic_staff=204|image=}} '''ಕರ್ನಾಟಕ ಲಿಂಗಾಯತ ಶಿಕ್ಷಣ ತಾಂತ್ರಿಕ ವಿಶ್ವವಿದ್ಯಾನಿಲಯ(ಕೆಎಲ್ಇಟಿಯು)'''ವನ್ನು ಹಿಂದೆ '''ಬಿವಿ ಭೂಮರಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ''' ( '''ಬಿವಿಬಿಸಿಎಟಿ''' ) ಎಂದು ಕರೆಯಲಾಗುತ್ತಿತ್ತು, (ಆಡುಮಾತಿನಲ್ಲಿ '''ಬಿವಿಬಿ ಕಾಲೇಜು'''),ಇದು ಭಾರತದ ಕರ್ನಾಟಕದ, [[ಹುಬ್ಬಳ್ಳಿ ಧಾರವಾಡ|ಹುಬ್ಬಳ್ಳಿ-ಧಾರವಾಡದಲ್ಲಿರುವ]] ಖಾಸಗಿ ವಿಶ್ವವಿದ್ಯಾಲಯವಾಗಿದೆ. ಇದನ್ನು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕಾಯಿದೆ, ೨೦೧೨ ರ ಅಡಿಯಲ್ಲಿ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಲಾಯಿತು.<ref>{{Cite web |title=Private University Karnataka |url=http://www.ugc.ac.in/privateuniversitylist.aspx?id=12&Unitype=3 |url-status=dead |archive-url=https://web.archive.org/web/20151222145744/http://www.ugc.ac.in/privateuniversitylist.aspx?id=12&Unitype=3 |archive-date=22 December 2015 |access-date=29 October 2015 |publisher=[[University Grants Commission (India)]]}}</ref><ref>{{Cite web |date=14 December 2012 |title=State to Get 13 More Private Universities |url=http://www.highbeam.com/doc/1P3-2840901261.html |url-status=dead |archive-url=https://web.archive.org/web/20180109180917/https://www.highbeam.com/doc/1P3-2840901261.html |archive-date=9 January 2018 |access-date=29 October 2015 |publisher=DNA : Daily News & Analysis |via=HighBeam}}</ref><ref>{{Cite web |date=10 May 2015 |title=BVB College upgraded as university |url=http://timesofindia.indiatimes.com/city/hubballi/BVB-College-upgraded-as-university/articleshow/47221031.cms |access-date=29 October 2015}}</ref> ೧೯೪೭ರಲ್ಲಿ ಬೆಳಗಾವಿಯ [[ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ|ಕೆಎಲ್ಇ ಸೊಸೈಟಿ]]ಯಿಂದ ಸ್ಥಾಪಿಸಲಾಯಿತು <ref name=":0">{{Cite news |title=About Us - KLE Technological University |language=en-US |work=KLE Technological University |url=http://kletech.ac.in/about-kle/about-us/about-kle-technology-university/ |access-date=2020-08-29 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ಇತಿಹಾಸ == ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ (ಹಿಂದೆ "ಬಿವಿಬಿಸಿಇಟಿ") ಅನ್ನು ೧೯೪೭ ರಲ್ಲಿ [[ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ|ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ]] (ಕೆಎಲ್ಇ ಸೊಸೈಟಿ) ಸ್ಥಾಪಿಸಿತು. ಇದು ತನ್ನ ಮೂಲ ಹೆಸರಿಗೆ ಉದ್ಯಮಿ-ಸಮಾಜ ಸೇವಕ ಶ್ರೀ ಬಸಪ್ಪ ವೀರಪ್ಪ ಭೂಮರಡ್ಡಿ ಅವರಿಗೆ ಋಣಿಯಾಗಿದೆ. ಇದು [[ಗದಗ|ಗದಗದಲ್ಲಿ]] ಪಾಲಿಟೆಕ್ನಿಕ್ ಆಗಿ ಪ್ರಾರಂಭವಾಯಿತು ಆದರೆ ೧೯೪೮ ರಲ್ಲಿ [[ಹುಬ್ಬಳ್ಳಿ|ಹುಬ್ಬಳ್ಳಿಗೆ]] ಸ್ಥಳಾಂತರಗೊಂಡಿತು ಮತ್ತು ಕಾಲೇಜಾಗಿ ಮೇಲ್ದರ್ಜೆಗೆ ಏರಿತು. ೧೯೭೨ ರವರೆಗೆ, ಇದು ಡಿಪ್ಲೊಮಾ ಮತ್ತು ಪದವಿಪೂರ್ವ ಪದವಿ ಕಾರ್ಯಕ್ರಮಗಳನ್ನು ಮಾತ್ರ ನೀಡುತ್ತಿತ್ತು.<ref name=":0"/> ನಂತರ, ಇದು ಏಳು ವಿಭಾಗಗಳಲ್ಲಿ ಸಂಶೋಧನಾ ಕಾರ್ಯಕ್ರಮಗಳ ಜೊತೆಗೆ ೧೨ ಪದವಿಪೂರ್ವ ಕಾರ್ಯಕ್ರಮಗಳು ಮತ್ತು ಎಂಟು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನೀಡಿತು. ಇದು ಬೆಳಗಾವಿಯ [[ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ|ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ]] ಸಂಯೋಜಿತವಾಗಿತ್ತು ಮತ್ತು ಅದರ ಪದವಿ ಕಾರ್ಯಕ್ರಮಗಳು [[ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು|ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ]] [[ರಾಷ್ಟ್ರೀಯ ಮಾನ್ಯತಾ ಮಂಡಳಿ|ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ]] (NBA) ಮಾನ್ಯತೆ ಪಡೆದಿದ್ದವು. ೨೦೧೫ ರಲ್ಲಿ [[ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ|ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿ]]ಯು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವನ್ನು ರಚಿಸಲು ಬಿವಿ ಭೂಮರಡ್ಡಿಯವರನ್ನು ನಿಯೋಜಿಸಿತು. ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸೇರುವ ಪ್ರಸ್ತುತ ವಾರ್ಷಿಕ ವಿದ್ಯಾರ್ಥಿಗಳ ಸಂಖ್ಯೆ ೧೨೦೦ ಕ್ಕಿಂತ ಹೆಚ್ಚಿದೆ.<ref name=":0"/> == ಶಿಕ್ಷಣ == ವಿಶ್ವವಿದ್ಯಾನಿಲಯವು ೮ ಸ್ನಾತಕ, ೭ ಸ್ನಾತಕೋತ್ತರ ಮತ್ತು ಏಳು ವಿಭಾಗಗಳಲ್ಲಿ ಸಂಶೋಧನಾ ಶಿಕ್ಷಣವನ್ನು ನೀಡುತ್ತದೆ. === ಪದವಿ(ಸ್ನಾತಕ) === * ಸ್ಕೂಲ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ <ref name=":1" /><ref>{{Cite web |title=About Us |url=https://mech.kletech.ac.in/about/ |access-date=2020-09-04 |website=School of Mechanical Engineering |language=en-US |archive-date=2022-03-31 |archive-url=https://web.archive.org/web/20220331060531/https://mech.kletech.ac.in/about/ |url-status=dead }}</ref> * ಸ್ಕೂಲ್ ಆಫ್ ಸಿವಿಲ್ ಇಂಜಿನಿಯರಿಂಗ್ <ref name=":1">{{Cite web |title=BVBCET {{!}} Programs |url=https://www.bvb.edu/programs.html |access-date=2020-09-04 |website=www.bvb.edu }}{{Dead link|date=ಮೇ 2025 |bot=InternetArchiveBot |fix-attempted=yes }}</ref><ref>{{Cite web |title=About School of Civil Engineering |url=https://civil.kletech.ac.in/about/ |access-date=2020-09-04 |website=School of Civil Engineering |language=en-US |archive-date=2022-03-31 |archive-url=https://web.archive.org/web/20220331060415/https://civil.kletech.ac.in/about/ |url-status=dead }}</ref> * ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ <ref name=":1" /><ref>{{Cite web |title=About SoCSE |url=http://kletech.ac.in/socse/about/ |access-date=2020-09-04 |website=KLE Technological University |language=en-US }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> * ಸ್ಕೂಲ್ ಆಫ್ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ <ref name=":1" /><ref>{{Cite web |title=About SoECE |url=https://ece.kletech.ac.in/about/ |access-date=2020-09-04 |website=SoECE |language=en-US }}{{Dead link|date=ಮೇ 2024 |bot=InternetArchiveBot |fix-attempted=yes }}</ref> === ಇನ್ಕ್ಯುಬೇಶನ್ ಕೇಂದ್ರಗಳು === [[ಚಿತ್ರ:Deshpande_Center_for_Social_Entrepreneurship.jpg|alt=Deshpande Center for Social Entrepreneurship|thumb|415x415px| ದೇಶಪಾಂಡೆ ಫೌಂಡೇಶನ್, ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರ]] ==== ತಂತ್ರಜ್ಞಾನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ (CTIE) ==== ತಂತ್ರಜ್ಞಾನ ಆವಿಷ್ಕಾರ ಮತ್ತು ವಾಣಿಜ್ಯೋದ್ಯಮ ಕೇಂದ್ರವು, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ೨೦೧೨ರಲ್ಲಿ ಸ್ಥಾಪಿಸಲಾಯಿತು ಮತ್ತು ಇನ್ಕ್ಯುಬೇಶನ್ ಮಾದರಿಯ ಮೂಲಕ ಟೆಕ್ ಸ್ಟಾರ್ಟ್-ಅಪ್‌ಗಳಿಗೆ ಸ್ಥಳಾವಕಾಶ, ಮಾರ್ಗದರ್ಶನ, ತಾಂತ್ರಿಕ ಬೆಂಬಲ ಮತ್ತು ಪ್ರಯೋಗಾಲಯಗಳಿಗೆ ಪ್ರವೇಶವನ್ನು ಒದಗಿಸುತ್ತಿದೆ. CTIEಯು ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಪ್ರಾಡಕ್ಟ್ ಡೆವಲಪ್‌ಮೆಂಟ್ (ಸಿಐಪಿಡಿ) ಜೊತೆಗೆ ವಾಣಿಜ್ಯೀಕರಣಗೊಳಿಸಬಹುದಾದ ತಂತ್ರಜ್ಞಾನ ಕಲ್ಪನೆಗಳ ಫೀಡರ್ ಆಗಿ ಕಾರ್ಯನಿರ್ವಹಿಸುತ್ತದೆ. ''ಸಿಐಪಿಡಿ''ಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಉತ್ಪನ್ನ ಅಭಿವೃದ್ಧಿ ಸಾಮರ್ಥ್ಯವನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದು ವಿವಿಧ ಇಂಜಿನಿಯರಿಂಗ್ ಮತ್ತು ಉದ್ಯಮ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಒಟ್ಟಿಗೆ ಕೆಲಸ ಮಾಡಲು ಬಹು ಶಿಸ್ತಿನ ವಿಧಾನವನ್ನು ರೂಪಿಸುತ್ತದೆ.<ref>{{Cite web |title=Centre for Technology Innovation and Entrepreneurship |url=http://www.klectie.com/ |access-date=2018-07-18 |website=www.klectie.com}}</ref> ==== ವಿಎಲ್ಎಸ್ಐ/ಇಎಸ್‌ಡಿಎಂ ಇನ್ಕ್ಯುಬೇಶನ್ ಸೆಂಟರ್ ==== ಜುಲೈ ೧೭, ೨೦೧೮ ರಂದು ಕೆಎಲ್ಇ ಟೆಕ್ನಾಲಾಜಿಕಲ್ ಯೂನಿವರ್ಸಿಟಿಯ ಕೆಎಲ್ಇ ಟೆಕ್ ಪಾರ್ಕ್‌ನಲ್ಲಿ, ಈ ವಲಯದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ವಿಎಲ್ಎಸ್ಐ/ಇಎಸ್‌ಡಿಎಂ ಇನ್‌ಕ್ಯುಬೇಶನ್ ಸೆಂಟರ್ ಅನ್ನು ತೆರೆಯುವ ಮೂಲಕ ಹುಬ್ಬಳ್ಳಿಗೆ ವಿಶಿಷ್ಟ ಸೌಲಭ್ಯ ಸಿಕ್ಕಿತು. ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳು (ಕೆಬಿಐಟಿಎಸ್), ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಅಸೋಸಿಯೇಷನ್ (ಐಇಎಸ್ಎ) ಮತ್ತು ''ಕೆಎಲ್ಇಟಿಯು'' ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ''ವಿಎಲ್‌ಎಸ್‌ಐ/ಇಎಸ್‌ಡಿಎಂ'' ನ(ಬಹುದೊಡ್ಡ ಪ್ರಮಾಣದ ಏಕೀಕರಣ/ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಉತ್ಪಾದನೆ) ಉದಯೋನ್ಮುಖ ವಲಯದಲ್ಲಿ ಉದ್ಯಮಿಗಳನ್ನು ಬೆಂಬಲಿಸಲು ಒಗ್ಗೂಡಿವೆ. ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆಜೆ ಜಾರ್ಜ್ ಅವರು ಜುಲೈ 17, 2018 ರಂದು ಈ ಕೇಂದ್ರವನ್ನು ಉದ್ಘಾಟಿಸಿದರು. ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಐಇಎಸ್‌ಎ ಕಾರ್ಯಾಧ್ಯಕ್ಷ ಅನಿಲಕುಮಾರ್ ಎಂ, ಕೆಎಲ್‌ಇಟಿಯು ಉಪಕುಲಪತಿ ಅಶೋಕ್ ಶೆಟ್ಟರ್, ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ, ದೇಶಪಾಂಡೆ ಫೌಂಡೇಶನ್ ಸಿಇಒ ವಿವೇಕ್ ಪವಾರ್, ಕೆಎಲ್‌ಇ ಸೊಸೈಟಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮತ್ತು ಇತರರು ಇದ್ದರು.<ref>{{Cite news |date=2018-07-18 |title=Incubation centre opened at KLE Technological University |language=en-IN |work=The Hindu |url=https://www.thehindu.com/news/national/karnataka/incubation-centre-opened-at-kle-technological-university/article24448706.ece |access-date=2018-07-18 |issn=0971-751X}}</ref> == ಉದ್ಯಮದ ಸಂಪರ್ಕಗಳು == * ''ಸಂಕಲ್ಪ್ ಸೆಮಿಕಂಡಕ್ಟರ್'' :ವಿಶ್ವವಿದ್ಯಾಲಯದ ಆವರಣದಲ್ಲಿ ಶಾಖಾ ಕಚೇರಿಯನ್ನು ಹೊಂದಿದ್ದು, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಲಾಖೆಯೊಂದಿಗೆ ಕೆಲಸ ಮಾಡುತ್ತದೆ.<ref>{{Cite news |title=ECE - KLE Technological University |language=en-US |work=KLE Technological University |url=http://www.kletech.ac.in/ece/ |access-date=2018-06-05 |archive-date=2018-06-08 |archive-url=https://web.archive.org/web/20180608141842/http://www.kletech.ac.in/ece |url-status=dead }}</ref> * ''ನವ್ಯಾ ಬಯಾಲಜಿಕಲ್'' :ವಿಶ್ವವಿದ್ಯಾನಿಲಯದ ಆವರಣದಲ್ಲಿ "ಪ್ರಕ್ರಿಯೆ ಅಭಿವೃದ್ಧಿ ಕೇಂದ್ರ"ವನ್ನು ಹೊಂದಿದೆ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದೊಂದಿಗೆ ಕಾರ್ಯನಿರ್ವಹಿಸುತ್ತದೆ. * ''ಐಬಿಎಂ ಸಾಫ್ಟ್‌ವೇರ್ ಸೆಂಟರ್ ಆಫ್ ಎಕ್ಸಲೆನ್ಸ್'' :ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಒಂದು ಗುಂಪನ್ನು ರಚಿಸಿದೆ.<ref>{{Cite news |title=IBM Software Centre of Excellence - Karnataka |language=en-US |url=http://www-07.ibm.com/in/projectpraviin/coe_karnataka.html |access-date=2018-06-05 |archive-date=2018-07-21 |archive-url=https://web.archive.org/web/20180721010753/http://www-07.ibm.com/in/projectpraviin/coe_karnataka.html |url-status=dead }}</ref> * ''ಬಾಷ್ ಸೆಂಟರ್ ಆಫ್ ಕಾಂಪಿಟೆನ್ಸ್ ಫಾರ್ ಆಟೋಮೇಷನ್ ಟೆಕ್ನಾಲಜೀಸ್'' ಕ್ಯಾಂಪಸ್‌ನಲ್ಲಿದೆ.<ref>{{Cite news |title=ARE - KLE Technological University |language=en-US |work=KLE Technological University |url=http://www.kletech.ac.in/are/ |access-date=2018-06-05 |archive-date=2018-05-30 |archive-url=https://web.archive.org/web/20180530000647/http://www.kletech.ac.in/are/ |url-status=dead }}</ref> * ಅಲ್ಟೇರ್ ಇಂಜಿನಿಯರಿಂಗ್ ಇಂಡಿಯಾವು ಕೆಎಲ್ಇ ಟೆಕ್ನಾಲಜಿಕಲ್ ಯೂನಿವರ್ಸಿಟಿ ಜೊತೆಗೆ ಕ್ಯಾಂಪಸ್‌ನಲ್ಲಿ ಆಲ್ಟೇರ್ ಡಿಸೈನ್ ಇನ್ನೋವೇಶನ್ ಸೆಂಟರ್(ಎಡಿಐಸಿ) ಅನ್ನು ಸ್ಥಾಪಿಸಲು ಪಾಲುದಾರಿಕೆ ಹೊಂದಿದೆ.<ref>{{Cite news |title=Altair Engg sets up design centre in Hubbali university |language=en |work=@businessline |url=https://www.thehindubusinessline.com/news/education/altair-engg-sets-up-design-centre-in-hubbalai-university/article24502124.ece |access-date=2018-08-09}}</ref> * ''ಸ್ಯಾಮ್‌ಸಂಗ್'' ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರ್ಡ್ ಡೇಟಾಗಾಗಿ ವಿದ್ಯಾರ್ಥಿ ಪರಿಸರ ವ್ಯವಸ್ಥೆಯ (SEED) ಪ್ರಯೋಗಾಲಯಗಳನ್ನು ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂಎಲ್), ಮತ್ತು ಡೇಟಾ ಎಂಜಿನಿಯರಿಂಗ್‌ಗಾಗಿ ಸ್ಥಾಪಿಸಿದೆ.<ref>{{Cite news |title=Samsung-KLE Tech University set up AI, ML,Data Engineering Lab |language=en |work=@outlook |url=https://www.outlookindia.com/newsscroll/amp/samsungkle-tech-university-set-up-ai-mldata-engineering-lab/2133380 |access-date=2021-08-21}}</ref> == ಶ್ರೇಯಾಂಕಗಳು == ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ಐಆರ್‌ಎಫ್) ೨೦೨೧ರಲ್ಲಿ ಈ ಕಾಲೇಜಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ೧೮೦ನೇ ಸ್ಥಾನವನ್ನು ನೀಡಿದೆ ಈ ವಿಶ್ವವಿದ್ಯಾನಿಲಯವು ಅಟಲ್ ರ‍್ಯಾಂಕಿಂಗ್ ಆಫ್ ಇನ್‌ಸ್ಟಿಟ್ಯೂಷನ್ಸ್ ಇನ್ನೋವೇಶನ್ ಅಚೀವ್‌ಮೆಂಟ್ ನಿಂದ 'ಬ್ಯಾಂಡ್ ಎ' (6 ನೇ - 25 ನೇ ಶ್ರೇಣಿಯ ನಡುವೆ) ರೇಟಿಂಗ್ ಅನ್ನು ಪಡೆದುಕೊಂಡಿದೆ.<ref>{{Cite web |date=Aug 27, 2020 |title=KLE Technological University bags Band A in ARIIA ranking {{!}} Hubballi News - Times of India |url=https://timesofindia.indiatimes.com/city/hubballi/kle-technological-university-bags-band-a-in-ariia-ranking/articleshow/77770882.cms |access-date=2020-08-29 |website=The Times of India |language=en}}</ref><ref>{{Cite news |date=2020-08-26 |title=KLETU in Band A innation-wide ranking |language=en-IN |work=The Hindu |url=https://www.thehindu.com/news/national/karnataka/kletu-in-band-a-innation-wide-ranking/article32448344.ece |access-date=2020-08-29 |issn=0971-751X}}</ref> == ಕ್ಯಾಂಪಸ್ == ೬೪ ಎಕರೆಯ ಕ್ಯಾಂಪಸ್ ವಿವಿಧ ವಾಸ್ತುಶೈಲಿಯ ಕಟ್ಟಡಗಳನ್ನು ಹೊಂದಿದೆ, ತರಗತಿ ಕೊಠಡಿಗಳು, ಪ್ರಯೋಗಾಲಯಗಳು, ಹುಡುಗರು ಮತ್ತು ಹುಡುಗಿಯರಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒಳಗೊಂಡಿದೆ. == ಗಮನಾರ್ಹ ಹಳೆಯ ವಿದ್ಯಾರ್ಥಿಗಳು == * [[ಬಸವರಾಜ ಬೊಮ್ಮಾಯಿ]] * ಗೋಪಾಲ ಗಾಂವ್ಕರ್ * [[ಸುಧಾ ಮೂರ್ತಿ]] <ref>{{Cite news |date=27 November 2019 |title=On 'KBC', Sudha Murthy talks about being the only female student among 599 boys |language=en |work=The News Minute |url=https://www.thenewsminute.com/article/kbc-sudha-murthy-talks-about-being-only-female-student-among-599-boys-113043 |access-date=7 January 2021}}</ref> * ಎಸ್.ಆರ್.ಹಿರೇಮಠ * ವಿವೇಕ್ ಕುಲಕರ್ಣಿ * ಅನಿಲ್ ಸಹಸ್ರಬುಧೆ == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * {{Official website|http://www.kletech.ac.in/}} * [http://www.klectie.com/ KLE-CTIE] {{Interwikineeded}} [[ವರ್ಗ:ವಿಶ್ವವಿದ್ಯಾಲಯಗಳು]] [[ವರ್ಗ:ಭಾರತದ ವಿಶ್ವವಿದ್ಯಾಲಯಗಳು]] [[ವರ್ಗ:ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು]] [[ವರ್ಗ:ಶೈಕ್ಷಣಿಕ ಸಂಸ್ಥೆಗಳು]] [[ವರ್ಗ:Pages with unreviewed translations]] 7xbfk3jbk240to720dczfqhpbc70vfd ಎಡಮುರಿ ಗಿಡ 0 157477 1372416 1371898 2026-04-29T14:32:27Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372416 wikitext text/x-wiki {{Speciesbox |image= HelicteresIsora.jpg |image_caption = ಹೂವು |genus = ಎಡಮುರಿ ಗಿಡದ ಹೂವು |species = isora |authority = [[Carl Linnaeus|L.]] |synonyms = *''Helicteres baruensis var. ovata'' <small>DC. </small> *''Helicteres chrysocalyx '' <small>Miq. ex Mast.</small> *''Helicteres corylifolia '' <small>Buch.-Ham. ex Dillwyn </small> *''Helicteres grewiaefolia '' <small>DC. </small> *''Helicteres isora var. glabrescens '' <small>Mast. </small> *''Helicteres isora var. microphylla '' <small>Hassk. </small> *''Helicteres isora var. tomentosa '' <small>Mast. </small> *''Helicteres macrophylla'' <small> Wight ex Wight & Arnold </small> *''Helicteres ovata var. fructus-regis '' <small>Lam. </small> *''Helicteres ovata var. isora-murri '' <small>Lam. </small> *''Helicteres roxburghii'' <small> G. Don </small> *''Helicteres versicolor '' <small>Hassk. </small> *''Isora corylifolia '' <small>Schott & Endl. </small> *''Isora grewiaefolia '' <small>(DC.) Schott & Endl. </small> *''Isora versicolor '' <small>Hassk. </small> *''Ixora versicolor'' <small> Hassk. </small> |synonyms_ref = <ref>{{Cite web|url=http://www.theplantlist.org/tpl/record/kew-2843218|title = Helicteres isora L. — the Plant List}}</ref> }} '''ಎಡಮುರಿ ಗಿಡ'''ಅಥವಾ ಭಾರತೀಯ ತಿರುಪು ಮರ ಎಂದು ಕೆಲವೊಮ್ಮೆ ಕರೆಯಲ್ಪಡುವ ಹೆಲಿಕ್ಟೆರಸ್ ಐಸೋರಾ, ದಕ್ಷಿಣ [[ಏಷ್ಯಾ]] ಮತ್ತು ಉತ್ತರ ಓಷಿಯಾನಿಯಾಗಳಲ್ಲಿ ಕಂಡುಬರುವ ಸಣ್ಣ ಮರ ಅಥವಾ ದೊಡ್ಡ ಪೊದೆಸಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ [[ಮಾಲ್ವೇಸೀ|ಮಾಲ್ವೇಸಿ]] ಕುಟುಂಬಕ್ಕೆ ಸೇರಿಸಲಾಗಿದೆಯಾದರೂ ಕೆಲವೊಮ್ಮೆಇದನ್ನು ಸ್ಟರ್ಕ್ಯುಲಿಯೇಸಿ ಕುಟುಂಬದಲ್ಲೂ ಗುರುತಿಸಲಾಗುತ್ತದೆ.<ref name="malvaceae">{{Cite web |last=Hinsley |first=S.R. |date=2006 |title=Classification of Malvaceae: Overview |url=http://www.malvaceae.info/Classification/overview.html |access-date=2019-07-17 |publisher=malvaceae.info}}</ref><ref name="r2">Warrier, P. K., Nambiar, V. P. K., & Ramankutty, C. (1994).</ref> ಕೆಂಪು ಹೂವುಗಳನ್ನು ಮುಖ್ಯವಾಗಿ [[ಸನ್ ಬರ್ಡ್|ಸೂರಕ್ಕಿಗಳು]], ಚಿಟ್ಟೆಗಳು ಮತ್ತು ಹೈಮೆನೊಪ್ಟೆರಾಗಳು ಪರಾಗಸ್ಪರ್ಶ ಮಾಡುತ್ತವೆ.<ref>{{Cite journal|last=Atluri, J. B., Rao, S. P. and Reddi, C. S.|title=Pollination ecology of ''Helicteres isora'' Linn. (Sterculiaceae)|journal=Curr. Sci.|year=2000|volume=78|pages=713–718|url=http://www.currentscience.ac.in/Downloads/article_id_078_06_0713_0718_0.pdf|access-date=2024-05-31|archive-date=2018-08-09|archive-url=https://web.archive.org/web/20180809183836/http://www.currentscience.ac.in/Downloads/article_id_078_06_0713_0718_0.pdf|url-status=dead}}</ref><ref name="r3">Ahuja BS.</ref><ref name="r5">Trivedi PC, Ethanobotany,2002; Sur, RR and Halder AC; 146-168</ref> ೧೯ ನೇ ಶತಮಾನದಲ್ಲಿ ತೊಗಟೆಯ ನಾರುಗಳನ್ನು ಹಗ್ಗ ಮತ್ತು ಚೀಲಗಳನ್ನು ತಯಾರಿಸಲು ಬಳಸಲಾಗುತ್ತಿತ್ತು, ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಈ ಮರವನ್ನು ಜಾನಪದ ಔಷಧದಲ್ಲಿ ಬಳಸುವ ಹಣ್ಣುಗಳು ಮತ್ತು ಬೇರುಗಳಿಗಾಗಿ ಕೊಯ್ಲು ಮಾಡಲಾಗುತ್ತದೆ.<ref name=":0">{{Cite journal|last=Cunningham|first=A.B.|last2=Ingram|first2=W.|last3=Brinckmann|first3=J.A.|last4=Nesbitt|first4=M.|date=2018|title=Twists, turns and trade: A new look at the Indian Screw tree ( Helicteres isora )|journal=Journal of Ethnopharmacology|language=en|volume=225|pages=128–135|doi=10.1016/j.jep.2018.06.032|pmid=29944892}}</ref> == ಸಾಮಾನ್ಯ ಹೆಸರುಗಳು == * ಸಂಸ್ಕೃತ-ಆವರ್ತನಿ, ಆವರ್ತಫಲ * ಹಿಂದಿ-ಮಾರೊರ್ಫಾಲಿ (ಮಾರೋಡ್ ಫ್ಲೀ) ಭೇಂಡು, ಜೊಂಕ್ಫಾಲ್ * ಇಂಗ್ಲಿಷ್-ಭಾರತೀಯ ತಿರುಪು ಮರ, ಪೂರ್ವ ಭಾರತೀಯ ತಿರುಪು ಮರದ, ಜಿಂಕೆಯ ಕೊಂಬು * ಮರಾಠಿ-ಕೇವಾಡ್, ಮುರಾದ್ಶೆಂಗ್ (ಮುರುಡ್ ಶಾಂಗ್) * ಬಂಗಾಳಿ-ಅಂತಮೊರಾ * ಗುಜರಾತಿ-ಮರಾಡಾಶಿಂಗ್ * ಕನ್ನಡ-ಎಡಮುರಿ * ತಮಿಳು-ವಲಂಪುರಿ * ತೆಲುಗು-ವಲಂಬಿರಿ (ವಲನ್ಬೀರಿ) ವಡಂಬಿರಿ (ವಂಡನ್ಬೀರಿ * ಮಲಯಾಳಂ-ಇಡಂಪಿರಿ ವಲಂಪಿರಿ (நீங்கள் வலம்பிரி |ഇടംപിരി வல்மிரி) * ಥಾಯ್-ಶಾಮುನ್ಪ್ರಾ ಪೈ ಕಾ ಬಿಡ್ * ಸಿಂಹಳ-ಲಿನಿಯ <ref>{{Cite web |title=Ayurvedic Plants of Sri Lanka: Plants Details |url=http://www.instituteofayurveda.org/plants/plants_detail.php?i=1276&s=Family_name}}</ref> ಇತರ ಸ್ಥಳೀಯ ಹೆಸರುಗಳಲ್ಲಿ ಮೊಚ್ರಾ, ಮುದ್ಮುಡಿಕಾ, ಕುರ್ಕುರ್ಬಿಚಾ, ಸಿಂಕ್ರಿ, ವಾಲುಂಬರಿ, ಯೆಡಮುರಿ, ಪಿತಾ ಬರಂದಾ, ಬಾಲಂಪರಿ, ಗುವದರ, ಪೆಡಮುರಿ, ಇಶ್ವರ್ಮುರಿ, ಮುರ್ಮುರಿಯಾ ಮತ್ತು ವುರ್ಕಾಟೀ ಸೇರಿವೆ.<ref name="r2"/><ref name="r3">Ahuja BS.</ref><ref name="r5"/><ref>{{Cite book|url=https://books.google.com/books?id=mBB_aRjQIo0C&pg=PA132|title=Indian Medicinal Plants: A Compendium of 500 Species|last=Warrier|first=P. K.|year=1993|isbn=9788125003021}}</ref><ref name="r4">Kirtikar KR, Basu BD.</ref> ಇಂಡೋನೇಷ್ಯಾದಲ್ಲಿ ಇದನ್ನು [[ಜಾವಾ (ದ್ವೀಪ)|ಜಾವಾ]] ಬುವಾ ಕಯು ಉಲೆಸ್ ಅಥವಾ ಉಲೆಟ್-ಉಲೆಟ್ ಎಂದು ಕರೆಯಲಾಗುತ್ತದೆ.<ref name="r6">Satake, T., Kamiya, K., Saiki, Y., Hama, T., Fujimoto, Y., Kitanaka, S.,...</ref> ಒಡಿಯಾಃ ಮೋದಿ ಮೋದಿಕಾ == ವಿವರಣೆ == ''ಎಚ್. ಐಸೋರಾ'' ಒಂದು ಸಣ್ಣ ಮರ ಅಥವಾ ದೊಡ್ಡ ಪೊದೆಸಸ್ಯವಾಗಿದ್ದು, ಐದರಿಂದ ಎಂಟು ಮೀಟರ್ ಎತ್ತರವಿದೆ. ಇದು ಬೂದು ತೊಗಟೆಯನ್ನು ಹೊಂದಿದೆ ಮತ್ತು ಪರ್ಯಾಯವಾಗಿ ಜೋಡಿಸಲಾದ, ಕೂದಲುಳ್ಳ, ಅಂಡಾಕಾರದ ಎಲೆಗಳು ಸಿರೆಟ್ ಅಂಚುಗಳನ್ನು ಹೊಂದಿರುತ್ತದೆ. ಇದರ ಹೂವುಗಳು ಇಟ್ಟಿಗೆ ಕೆಂಪು ಅಥವಾ ಕಿತ್ತಳೆ-ಕೆಂಪು, ಮತ್ತು ಅದರ ಹಣ್ಣುಗಳು, ಕಂದು ಅಥವಾ ಬೂದು, ಒಣಗಿದಾಗ ತಿರುಚಿ ಅದರ ಮೊನಚಾದ ತುದಿಯಲ್ಲಿ ಸ್ಕ್ರೂನೊಂದಿಗೆ ಹಸಿರು ಬಣ್ಣದ್ದಾಗಿರುತ್ತವೆ. ಸಸ್ಯದ ಬೀಜಗಳು ಹೊಳಪಾಗಿ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತವೆ ಮತ್ತು ಸರಿಸುಮಾರು ರೋಂಬಾಯ್ಡ್ ಮತ್ತು ಆಯತಾಕಾರದ ಅಥವಾ ತ್ರಿಕೋನ ಆಕಾರದಲ್ಲಿರುತ್ತವೆ.<ref name="r2"/><ref name="r3">Ahuja BS.</ref><ref name="r5"/><ref name="r4">Kirtikar KR, Basu BD.</ref> ಹೂವಿನ ಪರಾಗಸ್ಪರ್ಶಕಗಳಲ್ಲಿ ಜಂಗಲ್ ಬ್ಯಾಬ್ಲರ್, [[ಎಲೆಹಕ್ಕಿ|ಗೋಲ್ಡನ್-ಫ್ರಂಟ್ಡ್ ಲೀಫ್ಬರ್ಡ್]], ಬೂದಿ ಡ್ರೊಂಗೊ ಮತ್ತು ಬಿಳಿ-ಹೊಟ್ಟೆಯ ಡ್ರೊಂಗೊ ಸೇರಿವೆ.<ref>{{Cite journal|last=V|first=Santharam|title=Visitation Patterns of birds and butterflies at Helicteres isora Linn. (Sterculiaceae) clump|journal=Current Science|date=25 Feb 1996|volume=70|pages=316–319|url=http://www.currentscience.ac.in/Downloads/article_id_070_04_0316_0319_0.pdf}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> == ವಿತರಣೆ == ''ಎಡಮುರಿ ಗಿಡ'' ಉಷ್ಣವಲಯದ ಏಷ್ಯಾದ ಸಸ್ಯವಾಗಿದೆ. ಇದು [[ಭಾರತ]] ಮತ್ತು [[ಪಾಕಿಸ್ತಾನ]], [[ನೇಪಾಳ]], [[ಮಯನ್ಮಾರ್|ಮ್ಯಾನ್ಮಾರ್]], [[ಥೈಲ್ಯಾಂಡ್]] ಮತ್ತು [[ಶ್ರೀಲಂಕಾ|ಶ್ರೀಲಂಕಾದಾದ್ಯಂತ]] ಕಂಡುಬರುತ್ತದೆ. ಆದರೂ, ಇದು ಬೆಟ್ಟದ ಇಳಿಜಾರುಗಳಲ್ಲಿ ಮಧ್ಯ ಮತ್ತು ಪಶ್ಚಿಮ ಭಾರತದ ಒಣ ಪತನಶೀಲ ಕಾಡುಗಳಲ್ಲಿ ಬೆಳೆಯುತ್ತದೆ. ಇದು ಮಲಯ ಪೆನಿನ್ಸುಲಾ, [[ಜಾವಾ (ದ್ವೀಪ)|ಜಾವಾ]],<ref name="r6"/> ಮತ್ತು [[ಆಸ್ಟ್ರೇಲಿಯ|ಆಸ್ಟ್ರೇಲಿಯಾದಲ್ಲಿಯೂ]] ಕಂಡುಬರುತ್ತದೆ.<ref name="r2"/><ref name="r3">Ahuja BS.</ref><ref name="r4">Kirtikar KR, Basu BD.</ref> == ಆರ್ಥಿಕ ಪ್ರಾಮುಖ್ಯತೆ == ''ಎಚ್. ಐಸೋರಾದ'' ಹಣ್ಣುಗಳನ್ನು ಭಾರತದಿಂದ ೧೯ ದೇಶಗಳಿಗೆ ರಫ್ತು ಮಾಡಲಾಗುತ್ತದೆ, ಇದರ ೩೬ ತಿಂಗಳ ಮೌಲ್ಯ US$ 274,055. ಫಾರ್ಮ್ ಗೇಟ್‌ನಲ್ಲಿ ಸ್ಥಳೀಯ ಕೊಯ್ಲುಗಾರರು ಪ್ರತಿ ಕೆಜಿಗೆ 0.3 US$ ಅನ್ನು ಪಡೆಯುತ್ತಾರೆ, ಆದರೆ ಅದನ್ನು ವಿದೇಶದಲ್ಲಿ 2 US$ ಗೆ ಮಾರಾಟ ಮಾಡಬಹುದು.<ref name=":0"/> == ಔಷಧೀಯ ಮೌಲ್ಯ == ಎಚ್. ಐಸೊರಾದ ಹಣ್ಣುಗಳು ಮತ್ತು ಬೇರುಗಳನ್ನು ಏಷ್ಯಾ, ಇರಾಕ್ ಮತ್ತು ದಕ್ಷಿಣ ಆಫ್ರಿಕಾದ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿ ಬಳಸಲಾಗುತ್ತದೆ. ಅಲ್ಲಿ ಅವು ಜಠರಗರುಳಿನ ಅಸ್ವಸ್ಥತೆಗಳು, [[ಮಧುಮೇಹ]], ಕ್ಯಾನ್ಸರ್ ಮತ್ತು ಸೋಂಕುಗಳು ಸೇರಿದಂತೆ ವಿವಿಧ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಮೌಲ್ಯವನ್ನು ಹೊಂದಿವೆ.<ref name="r2"/><ref name="r3">Ahuja BS.</ref><ref name=":0"/> ಈ ನಂಬಿಕೆಗಳ ಬಗ್ಗೆ ಯಾವುದೇ ವೈಜ್ಞಾನಿಕ ತನಿಖೆಗಳು ನಡೆದಿಲ್ಲವೆಂದು ತೋರುತ್ತದೆ. ಆದಾಗ್ಯೂ, ಪ್ರಯೋಗಾಲಯದ ಅಧ್ಯಯನಗಳು ಹಣ್ಣುಗಳ ಸಾರಗಳ ಉಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಕ್ಯಾನ್ಸರ್ ಕೋಶಗಳು ಕಡಿಮೆ ಚೆನ್ನಾಗಿ ಬದುಕುಳಿಯುತ್ತವೆ ಎಂದು ದೃಢಪಡಿಸಿವೆ.<ref name=":1">Raaman, N., & Balasubramanian, K.(2012) Antioxidant and anticancer activity of Helicteres isora dried fruit solvent extracts.</ref><ref>{{Cite journal|last=Pradhan|first=Madhulika|date=2008|title=In-vitro cytoprotection|journal=Research Journal of Pharmacy and Technology|volume=1|pages=450–452}}</ref><ref>{{Cite journal|last=Shiram|first=V|date=2010|title=Antibacterial and antiplasmid activities of Helicteres isora L.|journal=Indian Journal of Medical Research|volume=132|pages=94–99}}</ref> ಮೂಲಗಳ ಸಾರಗಳು ಮಧುಮೇಹದ ಇಲಿಗಳಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಿಸಬಹುದು ಎಂದು ಪ್ರಾಣಿಗಳ ಅಧ್ಯಯನಗಳು ತೋರಿಸಿವೆ.<ref>{{Cite journal|last=Venkatesh|first=Sama|last2=Madhava Reddy|first2=B.|last3=Dayanand Reddy|first3=G.|last4=Mullangi|first4=Ramesh|last5=Lakshman|first5=M.|date=2010|title=Antihyperglycemic and hypolipidemic effects of Helicteres isora roots in alloxan-induced diabetic rats: a possible mechanism of action|journal=Journal of Natural Medicines|language=en|volume=64|issue=3|pages=295–304|doi=10.1007/s11418-010-0406-9|pmid=20238178|issn=1340-3443}}</ref><ref>{{Cite journal|last=Venkatesh|first=Sama|last2=Dayanand Reddy|first2=G.|last3=Reddy|first3=Y.S.R.|last4=Sathyavathy|first4=D.|last5=Madhava Reddy|first5=B.|date=2004|title=Effect of Helicteres isora root extracts on glucose tolerance in glucose-induced hyperglycemic rats|journal=Fitoterapia|language=en|volume=75|issue=3–4|pages=364–367|doi=10.1016/j.fitote.2003.12.025|pmid=15158996}}</ref> <gallery> ಚಿತ್ರ:Helicteres_isora_dried_fruits.jpg|alt=Dried fruits of H. isora| ''ಎಚ್. ಐಸೋರಾದ''ಒಣಗಿದ ಹಣ್ಣುಗಳು ಚಿತ್ರ:(Helicteres_isora)_East_Indian_screw_tree_seed_at_Kambalakonda_05.JPG|alt=Fruits of H. isora at Kambalakonda Wildlife Sanctuary, Visakhapatnam|ವಿಶಾಖಪಟ್ಟಣನ್ನ ಕಂಬಲಕೊಂಡ ವನ್ಯಜೀವಿ ಅಭಯಾರಣ್ಯದಲ್ಲಿ''ಎಚ್. ಇಸೋರಾದ''ಹಣ್ಣುಗಳು ಚಿತ್ರ:Hisora-fruits-on_cm_scale.jpg|alt=Dried, ruptured fruits of H. isora (with centimetre scale)| ''ಎಚ್. ಐಸೋರಾದ''ಒಣಗಿದ, ಛಿದ್ರಗೊಂಡ ಹಣ್ಣುಗಳು (ಸೆಂಟಿಮೀಟರ್ ಮಾಪಕದೊಂದಿಗೆ) ಚಿತ್ರ:Helicteres_isora-Indian_screw_tree_02.jpg|alt=flower|ಹೂವು ಚಿತ್ರ:Helicteres_isora-Indian_screw_tree_08.jpg|alt=flowers|ಹೂವುಗಳು </gallery> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಸಸ್ಯಗಳು]] ieqrku29kzhx6b7nzsqef1o6whp0zw4 ಐರಿಸೈನಿ 0 157658 1372427 1339841 2026-04-29T18:30:30Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372427 wikitext text/x-wiki {{Automatic taxobox |image = Iresine herbstii 3.jpg |image_caption = ''[[Iresine herbstii]]'' |taxon = Iresine |authority = [[Patrick Browne (physician)|P.Browne]]<ref name="GRIN">{{cite web |url=http://www.ars-grin.gov/cgi-bin/npgs/html/genus.pl?6070 |title=Genus: ''Iresine'' P. Browne |website=Germplasm Resources Information Network |publisher=United States Department of Agriculture |date=2007-10-05 |access-date=2010-02-24 |archive-url=https://web.archive.org/web/20110605011512/http://www.ars-grin.gov/cgi-bin/npgs/html/genus.pl?6070 |archive-date=2011-06-05 |url-status=dead }}</ref> |subdivision_ranks = Species |subdivision = See text. |synonyms = {{Genus list |Crucita|L. |Cruzeta|Loefl. |Dicraurus|Hook.f. |Gonufas|Raf. |Ireneis|Moq. |Irenella|Suess. |Rosea|Mart. |Woehleria|Griseb. |Xerandra|Raf. }} |synonyms_ref = <ref name=POWO_327328-2>{{cite web |title=''Iresine'' P.Browne |work=Plants of the World Online |publisher=Royal Botanic Gardens, Kew|url=https://powo.science.kew.org/taxon/urn:lsid:ipni.org:names:327328-2 |access-date=2022-04-10 }}</ref> }} '''ಐರಿಸೈನಿ''': ಅಮರಾಂತೇಸಿ ಕುಟುಂಬಕ್ಕೆ ಸೇರಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಭೇದಗಳನ್ನೊಳಗೊಂಡ ಒಂದು ಅಲಂಕಾರದ ಸಸ್ಯಜಾತಿ..<ref name=POWO_327328-2/><ref name="GRIN"/> ==ಸಸ್ಯ ಲಕ್ಷಣ== ಹೂ ಮತ್ತು ಬೀಜಗಳ ಮೇಲೆ ಮೃದುವಾದ ರೋಮದ ಹೊದಿಕೆಯಿದೆ. ದಳದಂತೆ ಮಾರ್ಪಟ್ಟ ಇದರ ಎಲೆಗಳು (ಪೆಟಲಾಯ್ಡ್‌) ಆಕರ್ಷಣೀಯ ಬಣ್ಣಗಳ ರಮಣೀಯತೆಯನ್ನು ಪ್ರದರ್ಶಿಸುವುದರಿಂದ ಇವು [[ಉದ್ಯಾನ ಸಸ್ಯ]]ಗಳಾಗಿ ಪ್ರಾಮುಖ್ಯ ಪಡೆದಿವೆ. ಇವನ್ನು ಎಲೆಸಸ್ಯ, ಮಡಿಸಸ್ಯ ಮತ್ತು ಪೊದೆಸಸ್ಯಗಳನ್ನಾಗಿ ಬೆಳೆಸುತ್ತಾರೆ. ಇವುಗಳಲ್ಲಿ ಅನೇಕವು [[ಅಮೆರಿಕ]]ದ ಉಷ್ಣ ಮತ್ತು [[ಸಮಶೀತೋಷ್ಣವಲಯ]]ಗಳ ಮೂಲವಾಸಿಗಳು. ಐರಿಸೈನಿ ಜಾತಿಯ ಸಸ್ಯಗಳು ನೇರವಾಗಿ ಬೆಳೆಯುವ ದೀರ್ಘಕಾಲದ ಪರ್ಣಸಸಿಗಳು; ಇವುಗಳಲ್ಲಿ ಕುಳ್ಳಾದ ಪೊದೆಗಳು; ಇನ್ನು ಕೆಲವು ಹತ್ತುವ ಬಳ್ಳಿಗಳು; ತೊಟ್ಟಿರುವ ಇದರ ಎಲೆಗಳು ಅಭಿಮುಖಪತ್ರ ಜೋಡಣೆ ಹೊಂದಿವೆ. ಎಲೆಗಳ ಅಂಚು ಗರಗಸದ ಹಲ್ಲಿನಂತಿದೆ; ತುದಿ ಮೊನಚಾಗಿದೆ. ಕಂಕುಳ ತುದಿಯಲ್ಲಿರುವ ಹೂಗೊಂಚಲು ಚೂಪುತುದಿಯದು (ಸ್ಪೈಕ್ ಮಾದರಿ); ಏಕಲಿಂಗ ಮತ್ತು ದ್ವಿಲಿಂಗ ಪುಷ್ಪಗಳೆರಡೂ ಇವೆ. ತೊಟ್ಟಿನ ಮೇಲೆ ಉಪಪುಷ್ಪಪತ್ರಗಳೂ ಪುಷ್ಪಪತ್ರಗಳೂ ಇವೆ; ಪುಷ್ಪಪತ್ರಗಳು ತಳದಲ್ಲಿ ಕೂಡಿದ್ದು ಐದು ಭಾಗಗಳನ್ನು ಒಳಗೊಂಡಿವೆ. ಕೇಸರಗಳು ತಳದಲ್ಲಿ ಕೂಡಿಕೊಂಡಿದ್ದು ಮೇಲ್ಭಾಗದಲ್ಲಿ ಬಿಡಿಬಿಡಿಯಾಗಿವೆ. ಶಲಾಕಾಗ್ರ ಎರಡು ಮೂರು ಭಾಗಗಳಾಗಿವೆ. ಹಣ್ಣು ಒಡೆಯದ ಮಾದರಿಯದು; ಬೀಜ ಒಂದೇ. ==ಸಸ್ಯ ಅಭಿವೃದ್ಧಿ== ಕಾಂಡದ ತುಂಡುಗಳಿಂದ ಈ ಸಸ್ಯವನ್ನು ವೃದ್ಧಿಮಾಡಬಹುದು. ಹೇನು ಮತ್ತು ನುಸಿ ಹತ್ತುವುದು ಸಾಮಾನ್ಯವಾದ್ದರಿಂದ ಫಾಲಿಡಾಲ್ ಅಥವಾ ಥೀಮೇಟನ್ನು ಬಳಸಬೇಕಾಗುತ್ತದೆ. ಮತ್ತಾವ ತೀವ್ರ ರೀತಿಯ ರೋಗಗಳೂ ಇದಕ್ಕೆ ಅಂಟವು. ==ಪ್ರಮುಖ ಪ್ರಭೇದಗಳು== '''ಐರಿಸೈನಿ ಹರ್ಬ್ಸ್ಟ್‌''' : ಲಂಡನ್ನಿನಲ್ಲಿರುವ ಹೆಸರಾಂತ ಕ್ಯೂ ತೋಟದ ಸಸ್ಯವೃದ್ಧಿಗಾರ ಹರ್ಬ್ಸ್ಟ್‌ ಎಂಬುವನ ಜ್ಞಾಪಕಾರ್ಥವಾಗಿ ಈ ಪ್ರಭೇದಕ್ಕೆ ಈ ಹೆಸರು. ಎಲೆ ಕರನೆಯಾಕಾರದಲ್ಲಿದೆ. ತುದಿ ತಗ್ಗು, ಕೆಂಪುನಾಳಗಳು ಕಮಾನಿನ ಆಕಾರದಲ್ಲಿ ಹರಡಿವೆ. ಹೂ ಹಳದಿ, ತೊಟ್ಟು ಉದ್ದ, ಗಾತ್ರ ಅಲ್ಪ, ಗೊಂಚಲು ಮಿಶ್ರ ಮಾದರಿಯದು. '''ಐರಿಸೈನಿ ಲಿಂಡನೈ ''': ಎಕ್ವಡಾರ್ ದೇಶದಲ್ಲಿದ್ದ ಜೆ.ಲಿಂಡನ್ ಎಂಬ ಸಸ್ಯವಿಜ್ಞಾನಿಯ ಜ್ಞಾಪಕಾರ್ಥವಾಗಿ ಈ ಪ್ರಭೇದಕ್ಕೆ ಈ ಹೆಸರು. ಈ ಜಾತಿಯ ಕಾಂಡ ಮತ್ತು ಎಲೆ ಗುಲಾಬಿ ಬಣ್ಣವಾಗಿದ್ದು ಎಲೆ ಕರನೆಯಾಕಾರ ಅಥವಾ ಭರ್ಜಿಯಾಕಾರವಾಗಿರುತ್ತದೆ. ಎಲೆಯ ತುದಿ ಮೊನಚು. ನಾಳಗಳು ಪ್ರಮುಖವಾಗಿ ಹರಡಿಕೊಂಡಿದ್ದು ಆಕರ್ಷಣೀಯವಾಗಿ ಕಾಣುತ್ತವೆ. ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== {{Wikispecies}} * {{cite web |url = http://plants.usda.gov/java/profile?symbol=IRESI |title = ''Iresine'' P. Br. bloodleaf |website = The PLANTS Database |publisher = United States Department of Agriculture |access-date = 2024-06-13 |archive-date = 2025-01-23 |archive-url = https://web.archive.org/web/20250123115634/https://plants.usda.gov/java/profile?symbol=IRESI |url-status = dead }} {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐರಿಸೈನಿ}} {{Interwikineeded}} [[ವರ್ಗ:ಸಸ್ಯಗಳು]] [[ವರ್ಗ:ಸಸ್ಯ ಕುಟುಂಬಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 6cg39flvmf8x4qpuusmc0n1d10txacx ಗಂದಿಗ 0 159232 1372487 1344440 2026-04-30T10:02:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372487 wikitext text/x-wiki [[ಚಿತ್ರ:Apothecary15thcentury_(cropped).jpg|right|thumb|270x270px|೧೫ನೇ ಶತಮಾನದಲ್ಲಿ ಒಬ್ಬ ಅಪಾತಿಕರಿ]] '''ಗಂದಿಗ''' ಎಂದರೆ [[ಔಷಧ]] ಸಾಮಗ್ರಿಗಳನ್ನು [[ಚಿಲ್ಲರೆ ವ್ಯಾಪಾರ|ಅಂಗಡಿಯಲ್ಲಿಟ್ಟುಕೊಂಡು]] ಮಾರುವ ಕಸಬುದಾರ (ಅಪಾತಿಕರಿ). == ಗಂದಿಗನ ಉಗಮ == [[ಭಾರತ|ಭಾರತದಲ್ಲಿ]] ಈ ಕಸಬು ಬಹುಶಃ  ಸುಮಾರು 200-300 ವರ್ಷಗಳಿಂದೀಚೆಗೆ ಹುಟ್ಟಿಕೊಂಡಿತೆಂದು ಕಾಣುತ್ತದೆ. ಇದಕ್ಕೆ ಪೂರ್ವದಲ್ಲಿ ಔಷಧ ಸಾಮಾಗ್ರಿಗಳ ಮಾರಾಟವೇ ಇರಲಿಲ್ಲ. ಮೊದಲಿನಿಂದಲೂ ಔಷಧಸಾಮಗ್ರಿಗಳನ್ನು ಮುಖ್ಯವಾಗಿ [[ಗಿಡ]][[ಮೂಲಿಕೆ|ಮೂಲಿಕೆಗಳನ್ನು]], [[ವೈದ್ಯ|ವೈದ್ಯನೇ]] ಹುಡುಕಿ ತರಬೇಕಾಗಿತ್ತು. ಅದಕ್ಕೆ ಬೇಕಾದ ಪರಿಚಯಜ್ಞಾನ, ಕಾಲದೇಶ ವರ್ತಮಾನಗಳ ಅರಿವು, ಸಂಗ್ರಹಿಸಿ ಇಡಲು ಅನುಸರಿಸಬೇಕಾದ ವಿಧಗಳ ತಿಳಿವಳಿಕೆ-ಇವೆಲ್ಲ ಸಿದ್ಧಿಸಿರುವ ವೈದ್ಯ ಮಾತ್ರ ಈ ಕೆಲಸ ಮಾಡಬಹುದಾಗಿದ್ದು ಒಂದು ಔಷಧಿಯನ್ನು ತಯಾರು ಮಾಡಬೇಕಾಗಿ ಬಂದಾಗ ಮಾತ್ರ ಅದಕ್ಕೆ ಬೇಕಾದ ಸಾಮಗ್ರಿಗಳ ಶೇಖರಣೆಗೆ ವೈದ್ಯನೇ ತೊಡಗುತ್ತಿದ್ದ.  ಅನೇಕ ವೇಳೆ ಶೇಖರಿಸಿಟ್ಟಿದ್ದ ಸಾಮಗ್ರಿಗಳು ದಿನಕಳೆದಂತೆ ಅನುಪಯುಕ್ತವಾಗಬಹುದಾದ್ದರಿಂದ ಅನಿವಾರ್ಯವಾದ ಹೊರತು ಹಾಗೆ ಸಾಮಗ್ರಿಗಳನ್ನು ಶೇಖರಿಸಿಕೊಟ್ಟುಕೊಳ್ಳವುದಕ್ಕೆ ಆತ ಹೋಗುತ್ತಿರಲಿಲ್ಲವೆಂದು ತೋರುತ್ತದೆ. ಕಾಲಕ್ರಮದಲ್ಲಿ ಬೇರೆ ಕಾರ್ಯಗೌರವದಿಂದಲೋ, ದೊಡ್ಡಸ್ತಿಕೆಯಿಂದಲೋ, ಸೋಮಾರಿತನದಿಂದಲೋ ವೈದ್ಯನಾದವ ಔಷಧಸಾಮಗ್ರಿಗಳ ಶೇಖರಣೆಗೆ ಬೇರೆಯವರನ್ನು ನೇಮಿಸಿಕೊಳ್ಳಲು ಪ್ರಾರಂಬಿಸಿದನೆಂದೂ ಕಾಣುತ್ತದೆ. ಇದರಿಂದ ಅನೇಕ ಗಿಡಮೂಲಿಕೆಗಳ ಔಷಧಸಾಮಾಗ್ರಿಗಳ ಬಗ್ಗೆ ವೈದ್ಯನಿಗಿದ್ದ ಸ್ವಂತ ಮಾಹಿತಿ ಕಡಿಮೆಯಾಯಿತಾದರೂ ಸಂಗ್ರಹಣೆಯ ಜವಾಬ್ದಾರಿ ತಪ್ಪಿತಾಗಿ ಮನಸ್ಸಿನ ಚಿಂತೆ ದೂರವಾಯಿತು. ಹೀಗಾಗಿ ಬೇರೆಯವರು-ವಿಶೇಷವಾಗಿ ವನಚಾರಿಗಳು ಔಷಧ ಸಾಮಗ್ರಿಗಳ ಪರಿಚಯವನ್ನು ಮಾಡಿಕೊಳ್ಳಬೇಕಾಗಿ ಬಂತು. ಅವುಗಳು ದೊರಕುವ ಸ್ಥಳ, ಸಂಗ್ರಹಿಸಬೇಕಾದ ಮೂಲಿಕೆಯ ಭಾಗ-ಮುಂತಾದ ಅವಶ್ಯಕತೆಗಳನ್ನು ಅವರು ಕ್ರಮೇಣ ರೂಢಿಸಿಕೊಂಡು ಔಷಧಸಾಮಗ್ರಿಗಳನ್ನು ಒದಗಿಸತೊಡಗಿದರು. ಕೊನೆಗೆ ಔಷಧಸಾಮಗ್ರಿಗಳನ್ನು ಸಂಗ್ರಹಿಸುವವ ಮತ್ತು ಉಪಯೋಗಿಸುವ ವೈದ್ಯ ಇವರಿಬ್ಬರ ಮಧ್ಯವರ್ತಿಯಾಗಿ ವ್ಯಾಪಾರವೇ ಮುಖ್ಯವಾದ ಇಂದಿನ ಗಂದಿಗ ಹುಟ್ಟಿಕೊಂಡನೆಂದು ತರ್ಕಿಸಬಹುದು. ಈ ಕಾಲಕ್ಕೆ ಅಂದರೆ ಸುಮಾರು 1700-1800ರಲ್ಲಿ [[ಅಲೋಪತಿ|ಪಾಶ್ಚಾತ್ಯ ವೈದ್ಯವೂ]] ಭಾರತಕ್ಕೆ ಕಾಲಿಟ್ಟು ಅದಕ್ಕೆ ವಿಶಿಷ್ಟವಾದ ಔಷಧಸಾಮಗ್ರಿಗಳ ಮಾರಾಟಕ್ಕೇ ಪ್ರತ್ಯೇಕವಾದ ಅಂಗಡಿಗಳು ಪ್ರಾರಂಭವಾದುವು.  ಹಾಗೆಯೇ ಭಾರತೀಯ ಔಷಧ ಸಾಮಗ್ರಿಗಳ ಮಾರಾಟಕ್ಕೂ ಅಂಗಡಿಗಳು ಪ್ರಾರಂಭವಾದುವು. ಸಾಮಾನ್ಯವಾಗಿ ಭಾರತೀಯ ಔಷಧಿ, ಔಷಧಿಗಳನ್ನು ಸಂಗ್ರಹಿಸಿಟ್ಟುಕೊಂಡು ಮಾರುವವನನ್ನು ಇಂದಿಗೂ ಗಂದಿಗನೆನ್ನುತ್ತಾರೆ. == ಜಗತ್ತಿನಲ್ಲಿ ಅಪಾತಿಕರಿಗಳು == ಗಂದಿಗನಿಗೆ [[ಆಂಗ್ಲ ಭಾಷೆ|ಇಂಗ್ಲಿಷಿನಲ್ಲಿ]] ಅಪಾತಿಕರಿ ಎಂದು ಕರೆಯುವುದು ಭಾಗಶಃ ಸರಿ. [[ಗ್ರೀಕ್ ಭಾಷೆ|ಗ್ರೀಕ್]] ಮೂಲದಲ್ಲಿ ಇದಕ್ಕೆ ಸಂಗ್ರಹಕಾರ ಎನ್ನುವ ಅರ್ಥವಿದೆ. [[:en:Middle_Ages|ಮಧ್ಯಯುಗದಲ್ಲಿ]] ಈ ಹೆಸರನ್ನು ಔಷಧಿಗಳನ್ನು ತಯಾರುಮಾಡಿ ಮಾರುವ, ಸ್ವತಃ ವೈದ್ಯರಲ್ಲದ ಅಂಗಡಿಕಾರರಿಗೆ ಅನ್ವಯಿಸಲಾಯಿತು. [[ಯೂರೋಪ್]], [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ]] ಮತ್ತು [[ಸ್ಕಾಟ್‌ಲೆಂಡ್|ಸ್ಕಾಟ್ಲೆಂಡಿನಲ್ಲಿ]] ಇಂದಿಗೂ ಇದಕ್ಕೆ ಈ ಅರ್ಥವೇ ಇದೆ. ಆದರೆ [[ಇಂಗ್ಲೆಂಡ್|ಇಂಗ್ಲೆಂಡಿನಲ್ಲಿ]] ವಿಶಿಷ್ಟ ತಜ್ಞತೆ ಇಲ್ಲದ ಸಾಮಾನ್ಯ ವೈದ್ಯನಿಗೆ ಈ ಹೆಸರಿದೆ. ಹದಿನಾರನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಕಾಯಚಿಕಿತ್ಸೆಕರೆಂದೂ, ಶಸ್ತ್ರವೈದ್ಯರೆಂದೂ ವೈದ್ಯವಿಂಗಡಣೆ ನಡೆದು 1518ರಲ್ಲಿ ಮತ್ತು 1540ರಲ್ಲಿ ಈ ಎರಡು ರೀತಿಯ ವೈದ್ಯರುಗಳ ಎರಡು ಸಂಘಗಳು [[ಸರಕಾರ|ಸರ್ಕಾರದಿಂದ]] ಮತ್ತು [[ಅರಸ|ರಾಜನಿಂದ]] ಮಾನ್ಯತೆ ಪಡೆದವು. ಈ ಎರಡೂ ಸಂಘಗಳು ಸೇರದ ಬೇರೆ ವೈದ್ಯರುಗಳಿಗೆ ಈ ಸಂಘಗಳ ಸದಸ್ಯವೈದ್ಯರುಗಳಿಂದ ಕ್ರಮೇಣ ಬಹುವಾಗಿ ಕಿರುಕುಳವುಂಟಾಗಿ 1543ರಲ್ಲಿ ಇವೆರಲ್ಲ ಸಂಘಟಿತರಾಗಿ ಸರ್ಕಾರದಿಂದ ರಕ್ಷಣೆ ಪಡೆದದ್ದಲ್ಲದೆ ರಾಜನಿಂದಲೂ ಮನ್ನಣೆ ಪಡೆದರು. ಬಹುವಾಗಿ ಈ ರೀತಿಯ ವೈದ್ಯರು ತಾವೇ ಔಷಧಿಗಳನ್ನು ತಯಾರು ಮಾಡಿಯೂ ಮಾರುತ್ತಲೂ ಇದ್ದುದರಿಂದ ಇವರುಗಳಿಗೆ ಅಪಾತಿಕರಿಗಳೆಂದು ಹೆಸರಾಯಿತು. ಇದು ಬಹುಶಃ ಪ್ರಾರಂಭದಲ್ಲಿ ಭಾರತದಲ್ಲಿ ಇದ್ದ ಸ್ಥಿತಿ. ಅಪಾತಿಕರಿಗಳ ಸಂಘಕ್ಕೆ ಸದಸ್ಯರಾಗಬೇಕಾದರೆ ಇರಬೇಕಾದ ಅರ್ಹತೆಗಳನ್ನು 1815ರಲ್ಲಿ ನಿಷ್ಕರ್ಷಿಸಲಾಯಿತು. ಸಂಘದವರು ವ್ಯಕ್ತಿಯ ವೈದ್ಯಜ್ಞಾನಪರೀಕ್ಷೆ ನಡೆಸಿ ತೇರ್ಗಡೆಯಾದವರನ್ನು ಮಾತ್ರ ಸದಸ್ಯರಾಗಿ ತೆಗೆದುಕೊಳ್ಳುವಂತೆಯೂ, ಈ ಪರೀಕ್ಷೆ ಇಂಗ್ಲೆಂಡಿನ [[:en:General_Medical_Council|ಜನರಲ್ ಮೆಡಿಕಲ್ ಕೌನ್ಸಿಲಿನ]] ಉಸ್ತುವಾರಿಗೆ ಒಳಪಟ್ಟಿರುವಂತೆಯೂ ಏರ್ಪಡಾಗಿ ಇಂದು ಅಪಾತಿಕರಿ ಸೊಸೈಟಿಯ ಸದಸ್ಯ-ಅಪಾತಿಕರಿ-ಅಂದರೆ ಸಾಮಾನ್ಯ ವೈದ್ಯ ಎಂದಾಗಿದೆ. ಅಪಾತಿಕರಿ ಅಂಗಡಿಗಳು ತಾವು ತಯಾರಿಸಿದ ಘಟಕಾಂಶಗಳು ಮತ್ತು ಔಷಧಿಗಳನ್ನು ಇತರ ವೈದ್ಯರಿಗೆ ಸಗಟು ರೂಪದಲ್ಲಿ ಮಾರುತ್ತಿದ್ದರು, ಜೊತೆಗೆ ಅವುಗಳನ್ನು [[ರೋಗಿ|ರೋಗಿಗಳಿಗೂ]] ತಯಾರಿಸಿ ಕೊಡುತ್ತಿದ್ದರು.<ref name="Woolf">{{cite journal|last1=Woolf|first1=J.S.|date=2009|title=Women's business: 17th-century female pharmacists|url=https://www.sciencehistory.org/distillations/article/women%E2%80%99s-business-17th-century-female-pharmacists|journal=Chemical Heritage Magazine|volume=27|issue=3|pages=20–25|access-date=22 March 2018|archive-date=23 ಮಾರ್ಚ್ 2018|archive-url=https://web.archive.org/web/20180323154719/https://www.sciencehistory.org/distillations/article/women%E2%80%99s-business-17th-century-female-pharmacists|url-status=dead}}</ref> ೧೭ನೇ ಶತಮಾನದ ಇಂಗ್ಲೆಂಡಿನಲ್ಲಿ, ಅಪಾತಿಕರಿಗಳು ಔಷಧಿಯಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ [[ತಂಬಾಕು|ತಂಬಾಕಿನ]] ವ್ಯಾಪಾರವನ್ನೂ ನಿಯಂತ್ರಿಸುತ್ತಿದ್ದರು.<ref name="Gately">{{cite book|url=https://books.google.com/books?id=x41jVocj05EC&pg=PA51|title=Tobacco: A cultural history of how an exotic plant seduced civilization|last1=Gately|first1=I.|date=2001|publisher=Grove Press|isbn=978-0802139603|location=New York|page=51|access-date=13 December 2016}}</ref> ಇಂಗ್ಲೆಂಡಿನಲ್ಲಿ, ಅಪಾತಿಕರಿಗಳು [[:en:Worshipful_Society_of_Apothecaries|ವರ್ಷಿ‍ಪ್‍ಫ಼ುಲ್ ಸೊಸೈಟಿ ಆಫ಼್ ಅಪಾತಿಕರೀಸ್]] ಎಂಬ ತಮ್ಮ ಸ್ವಂತದ ಲಿವರಿ ಕಂಪನಿಗೆ ಅರ್ಹರಾಗಿದ್ದರು. ಇದರ ಸ್ಥಾಪನೆ ೧೬೧೭ರಲ್ಲಿ ಆಯಿತು.<ref name="Barrett">{{cite book|url=https://catalog.hathitrust.org/Record/001573490|title=The history of the society of apothecaries of London|last1=Barrett|first1=C.R.B.|date=1905|publisher=E. Stock|location=London|quote=I shall endeavour to trace the history of the Worshipful Society of Apothecaries of London, from its incorporation as a separate body on December 6, 1617, down to the present day.}}</ref><ref name="Copeman">{{cite journal|last1=Copeman|first1=W.S.|date=1967|title=The worshipful society of apothecaries of London--1617-1967|journal=Br Med J|volume=4|issue=5578|pages=540–541|doi=10.1136/bmj.4.5578.540|pmc=1749172|pmid=4863972}}</ref> == ಕೆಮಿಸ್ಟ್, ಡ್ರಗಿಸ್ಟ್ ಮತ್ತು ಗಂದಿಗ ನಡುವಿನ ವ್ಯತ್ಯಾಸಗಳು == ವೈದ್ಯರಲ್ಲದೆ ವೈದ್ಯರ ಅಪ್ಪಣೆಯಂತೆ ತಯಾರುಮಾಡಿದ ಔಷಧಗಳನ್ನೊ ಔಷಧ ಸಾಮಗ್ರಿಗಳನ್ನೋ ಮಾರುವ ಅಂಗಡಿಕಾರರನ್ನು ಈಗ ವಿಶ್ವಾದ್ಯಂತ [[:en:Pharmacist|ಕೆಮಿಸ್ಟ್ ಮತ್ತು ಡ್ರಗಿಸ್ಟ್]] ಎಂದು ಕರೆಯಲಾಗಿದೆ. ಇವರು ಸಾಮಾನ್ಯವಾಗಿ ಪಾಶ್ಚಾತ್ಯ ಔಷಧಿ ಮತ್ತು ಔಷಧಸಾಮಗ್ರಿಗಳನ್ನು ಮಾತ್ರ ಮಾರುತ್ತಾರೆ. ಇವನ್ನು ಮಾರಬೇಕಾದ ಸರ್ಕಾರದ ಅನುಜ್ಞೆ ಅಗತ್ಯವಾದುದರಿಂದ ಗಂದಿಗರು ಇವನ್ನು ಮಾರುವಂತಿಲ್ಲ. ಕೆಮಿಸ್ಟ್ ಮತ್ತು ಡ್ರಗಿಸ್ಟ್‌ಗಳು ವೈದ್ಯರ ಆದೇಶದಂತೆ ಔಷಧಿಗಳನ್ನು ತಯಾರು ಮಾಡಿಕೊಂಡುವಂತೆ ಗಂದಿಗರು ಮಾಡುವುದಿಲ್ಲ. ಔಷಧ ತಯಾರಿಕೆ ದೇಶೀಯ ವೈದ್ಯದಲ್ಲಿ ಇಂದಿಗೂ ವೈದ್ಯನಿಂದಲೇ ಜರುಗಬೇಕಾದ ಕಾರ್ಯವಾಗಿದೆಯಾಗಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಮಾತ್ರ ಗಂದಿಗ ಮಾರುತ್ತಾನೆ. ಈಚೆಗೆ, ಅಂದರೆ ಸುಮಾರು 50-60 ವರ್ಷಗಳಿಂದ ತಯಾರಾದ ದೇಶೀಯ ಔಷಧಿಗಳೂ ಪಾಶ್ಚಾತ್ಯ ದೇಶಗಳಲ್ಲಿನಂತೆಯೇ ಇಲ್ಲೂ ಮಾರುಕಟ್ಟೆಗೆ ಬಂದಿದೆ. ಇವನ್ನು ಗಂದಿಗನು ಮಾರಬಹುದಾದರೂ ಸಾಮಾನ್ಯವಾಗಿ ಸರ್ಕಾರಿ ಅನುಜ್ಞೆ ಪಡೆದ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟೇ ಇವುಗಳನ್ನು ಮಾರುತ್ತಾನೆ. == ಉಲ್ಲೇಖಗಳು == {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * [http://www.wdl.org/en/item/2838 "On Keeping Shop: A Guidebook for Preparing Orders"] {{Webarchive|url=https://web.archive.org/web/20131231153046/http://www.wdl.org/en/item/2838/ |date=2013-12-31 }} is a book, in Arabic, from 1260 that extensively discusses the art of being an apothecary {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಂದಿಗ}} {{Interwikineeded}} [[ವರ್ಗ:ವೃತ್ತಿಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] gwj0z59xniiqpvre85985lwphs22o7f ಗಟ್ಟಿ ನಾಣ್ಯ 0 159579 1372488 1344498 2026-04-30T10:12:54Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372488 wikitext text/x-wiki '''ಗಟ್ಟಿನಾಣ್ಯ''' ಎಂದರೆ ಜಾಗತಿಕವಾಗಿ ವಿನಿಮಯ ಮಾಡಲಾದ ಯಾವುದೇ ಚಲಾವಣೆ (ಕರೆನ್ಸಿ). ಇದು ಮೌಲ್ಯದ ಒಂದು ವಿಶ್ವಸನೀಯ ಮತ್ತು ಸ್ಥಿರ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ದೇಶದಲ್ಲಿ ಶಾಸನಬದ್ಧವಾದ [[ಹಣ|ಹಣವನ್ನು]] ([[ನಾಣ್ಯ]], [[:en:Banknote|ನೋಟುಗಳು]] ಎರಡೂ ಸೇರಿ) ಸಾಮಾನ್ಯವಾಗಿ ನಾಣ್ಯವೆಂದು ಹೆಸರಿಸುವುದು ವಾಡಿಕೆ. ಚಲಾವಣೆಯಲ್ಲಿರುವ ಹಣವನ್ನು [[ಆಂಗ್ಲ ಭಾಷೆ|ಇಂಗ್ಲೀಷಿನಲ್ಲಿ]] [[ಚಲಾವಣೆ|ಕರೆನ್ಸಿ]] ಎನ್ನುವರು. ಒಂದು ದೇಶದ ಕರೆನ್ಸಿಯು ಎಷ್ಟು ಗಟ್ಟಿಯೆಂಬುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದಕ್ಕಿರುವ ಬೇಡಿಕೆ, ಮಹತ್ವ, ನಂಬಿಕೆ, ವಿಶ್ವಾಸ, ದೇಶದ ದೃಢತೆ, ದೇಶದಲ್ಲಿನ ಕಡಿಮೆಯಿರುವ [[ಹಣದುಬ್ಬರ]], ಹಣಕಾಸಿನ ಶಾಸನ, ನೀತಿ, ವಿಧಿ, ವಿಧಾನಗಳಲ್ಲಿನ ದೃಢತೆ ಮೊದಲಾದವುಗಳಿಂದ ಗೊತ್ತಾಗುತ್ತದೆ. ಉತ್ತಮ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಗಟ್ಟಿಕುಳ ಎನ್ನುವಂತೆ, ಒಂದು ದೇಶದ ಕರೆನ್ಸಿಯು ಹಲವಾರು ರೀತಿಗಳಿಂದ ದೃಢವಾಗಿದ್ದರೆ ಅದನ್ನು '''ಗಟ್ಟಿ ಕರೆನ್ಸಿ''' ಅಥವಾ '''ಗಟ್ಟಿನಾಣ್ಯ'''ವೆನ್ನುತ್ತಾರೆ. ಉದಾಹರಣೆಗೆ [[ಸಂಯುಕ್ತ ಸಂಸ್ಥಾನದ ಡಾಲರ್|ಅಮೆರಿಕದ ಡಾಲರ್]], [[:en:Pound_sterling|ಬ್ರಿಟನ್ನಿನ ಪೌಂಡು]], [[ಯುರೋಪ್|ಯುರೋಪಿನ]] [[ಯುರೋ]], [[ಸ್ವಿಟ್ಜರ್ಲ್ಯಾಂಡ್]] [[:en:Swiss_franc|ಫ್ರಾಂಕ್]], [[ಆಸ್ಟ್ರೇಲಿಯ]] [[:en:Australian dollar|ಡಾಲರ್]] ಮೊದಲಾದವುಗಳು ಗಟ್ಟಿ ನಾಣ್ಯಗಳು. ಕೆಲವು ದೇಶಗಳಲ್ಲಿ ಗಟ್ಟಿ ನಾಣ್ಯಗಳನ್ನು ಮಾತ್ರ ವ್ಯವಹಾರದಲ್ಲಿ ಒಪ್ಪುತ್ತಾರೆ. [[ಏಷಿಯಾ]], ಅರಬ್ ಮೊದಲಾದ ದೇಶಗಳಲ್ಲಿ ಅಮೆರಿಕದ ಡಾಲರ್ ಸರ್ವಮಾನ್ಯವಾಗಿ ಚಲಾವಣೆಯಲ್ಲಿರುವ ಗಟ್ಟಿನಾಣ್ಯವಾಗಿದೆ. == ಗಟ್ಟಿ ನಾಣ್ಯವಾಗಿ ಅಮೇರಿಕದ ಡಾಲರ್ == ಹೀಗೆ ಒಂದು ದೇಶದ ನಾಣ್ಯಕ್ಕೆ (ಕರೆನ್ಸಿ) ಇತರ ದೇಶಗಳಿಂದ ಬರುವ [[ಬೇಡಿಕೆ|ಬೇಡಿಕೆಯ]] ದೃಷ್ಟಿಯಿಂದ ಆ ನಾಣ್ಯದ ಸರಬರಾಯಿ ಸಾಕಷ್ಟು ಇಲ್ಲದಿದ್ದಾಗ ಆ ನಾಣ್ಯವನ್ನು ಗಟ್ಟಿ ನಾಣ್ಯ ಅಥವಾ ಗಟ್ಟಿ ಕರೆನ್ಸಿ (ಹಾರ್ಡ್ ಕರೆನ್ಸಿ) ಎಂದು ಕರೆಯಲಾಗುತ್ತದೆ. [[ಎರಡನೇ ಮಹಾಯುದ್ಧ|ಎರಡನೆಯ ಮಹಾಯುದ್ಧಾನಂತರದ]] ವರ್ಷಗಳಲ್ಲಿ ಮುಖ್ಯವಾಗಿ ಅಮೆರಿಕದ ಡಾಲರನ್ನು ಹೀಗೆಂದು ಪರಿಭಾವಿಸಲಾಗಿತ್ತು. ಎರಡನೆಯ ಮಹಾಯುದ್ಧದ ವಿನಾಶಕಾರಿ ಪರಿಣಾಮಗಳಿಂದಾಗಿ [[ಪಶ್ಚಿಮ ಯುರೋಪ್|ಪಶ್ಚಿಮ ಯೂರೋಪಿನ]] ರಾಷ್ಟ್ರಗಳು ತಮ್ಮ ಸ್ವಂತ [[ಸರಕು|ಸರಕುಗಳನ್ನು]] ಅಧಿಕವಾಗಿ ಉತ್ಪಾದಿಸುವುದಾಗಲಿ [[ರಫ್ತು|ನಿರ್ಯಾತಿಸುವುದಾಗಲಿ]] ಸಾಧ್ಯವಾಗದಿದ್ದುದರಿಂದ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕದ]] ನಿರ್ಯಾತ ಸರಕುಗಳಿಗೆ ಅತೀವವಾದ ಬೇಡಿಕೆ ಪ್ರಾಪ್ತವಾಗಿ, ಅದನ್ನು ಕೊಳ್ಳಲು ಅಗತ್ಯವಾದ ಡಾಲರುಗಳ ಸಂಪಾದನೆ ಇಲ್ಲವಾಗಿ ಈ ಪರಿಸ್ಥಿತಿ ತೀವ್ರವಾಗಿತ್ತು. ಪುನರ‍್ರಚನೆ-ಅಭಿವೃದ್ಧಿಗಳಿಗೆ ಹಾತೊರೆಯುತ್ತಿದ್ದ ಅನೇಕ ರಾಷ್ಟ್ರಗಳಿಗೆ ಸಮಾನವಾಗಿದ್ದ ಒಂದು ಲಕ್ಷಣವೆಂದರೆ ಅವುಗಳ ಡಾಲರ್ ಹಸಿವು. === ಒಂದನೆಯ ಮಹಾಯುದ್ಧದ ಮೊದಲು === [[ಒಂದನೆಯ ಮಹಾಯುದ್ಧ|ಒಂದನೆಯ ಮಹಾಯುದ್ಧಕ್ಕೆ]] ಮೊದಲು ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರಗಳು ಮುಖ್ಯವಾಗಿ ಪೌಂಡ್ ಸ್ಟರ್ಲಿಂಗ್ ಮೂಲಕ ನಡೆಯುತ್ತಿದ್ದವು. ವಿವಿಧ ದೇಶಗಳ ನಾಣ್ಯಗಳ [[:en:Exchange_rate|ವಿನಿಮಯ ದರಗಳು]] [[ಚಿನ್ನ|ಚಿನ್ನದ]] ಆಧಾರದ ಮೇಲೆ ನಿರ್ಧರಿಸಲ್ಪಡುತ್ತಿದ್ದವು. ಆದರೆ ಒಂದನೆಯ ಮಹಾಯುದ್ಧವಾದ ಮೇಲೆ ಸಂಭವಿಸಿದ ಆರ್ಥಿಕ ಘಟನೆಗಳ ಪರಿಣಾಮವಾಗಿ ಹಳೆಯ ಅಂತರರಾಷ್ಟ್ರೀಯ ಹಣಕಾಸಿನ ವ್ಯವಸ್ಥೆ ಸಡಿಲವಾಯಿತು, ಮುರಿದು ಬಿತ್ತು. [[:en:Gold_standard|ಸುವರ್ಣ ಪ್ರಮಿತಿ]] ಪರಿತ್ಯಕ್ತವಾಯಿತು. ಅನೇಕ ದೇಶಗಳಲ್ಲಿ ನಿಯಂತ್ರಿತ ನಾಣ್ಯಪದ್ಧತಿ ಜಾರಿಗೆ ಬಂತು. ಸುವರ್ಣ ಪ್ರಮಿತಿ ಕುಸಿದು ಬಿದ್ದ ಮೇಲೆ ಅಮೆರಿಕದ ಡಾಲರ್ ನಾಣ್ಯ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯಿತು. ಅನೇಕ ದೇಶಗಳು ಡಾಲರಿಗೆ ಪ್ರತಿಯಾಗಿ ತಮ್ಮ ವಸ್ತುಗಳನ್ನು ಮಾರಲು ಒಪ್ಪಿಕೊಂಡವು. ಏಕೆಂದರೆ ಡಾಲರನ್ನು ಚಿನ್ನಕ್ಕೆ ಯಾವಾಗ ಬೇಕಾದರೂ ಅಧಿಕೃತ ಬೆಲೆಯಲ್ಲಿ ಪರಿವರ್ತಿಸಬಹುದಾಗಿತ್ತು. ಇದೇ ರೀತಿ ಉಳಿದ ದೇಶಗಳ ನಾಣ್ಯಗಳನ್ನು ಚಿನ್ನಕ್ಕೆ ಪರಿವರ್ತಿಸಲಾಗುತ್ತಿರಲಿಲ್ಲ. ಹೀಗೆ ಡಾಲರ್ ಸ್ವಲ್ಪ ಹೆಚ್ಚು ಕಡಿಮೆ ಅಂತರರಾಷ್ಟ್ರೀಯ ನಾಣ್ಯದ ಸ್ಥಾನಮಾನ ಪಡೆಯಿತು. ಆದರೂ ಎರಡನೆಯ ಮಹಾಯುದ್ಧದವರೆಗೆ ಸ್ಟರ್ಲಿಂಗ್ ನಾಣ್ಯ ಮಿತಪ್ರದೇಶದಲ್ಲಿ ಮಾನ್ಯತೆ ಪಡೆದಿತ್ತು. [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ್ ಸಾಮ್ರಾಜ್ಯದ]] ದೇಶಗಳು, [[ಈಜಿಪ್ಟ್]], [[ಇರಾಕ್]], ಯೂರೋಪಿನ ಕೆಲವು ದೇಶಗಳು ತಮ್ಮ ಅಂತರರಾಷ್ಟ್ರೀಯ ಹಣಕಾಸಿನ ವಹಿವಾಟನ್ನು ಸ್ಟರ್ಲಿಂಗ್ ಮೂಲಕ ನಡೆಸುತ್ತಿದ್ದವು. ಈ ರಾಷ್ಟ್ರಗಳದು [[:en:Sterling_area|ಸ್ಟರ್ಲಿಂಗ್ ವಲಯ]].<ref>{{cite book|url=https://books.google.com/books?id=Ssp1K6Jc_oYC&pg=PA114|title=Questions of International Law|last=Haraszti|first=György|publisher=Brill|year=1981|isbn=90-286-0830-3|volume=2|page=114|quote=it was not until 1947, under the aegis of the British Exchange Control Act, that the area acquired some degree of legal formality. In that Act the members of the sterling area are referred to as the "scheduled territories" [...]}}</ref><ref>{{cite book|url=https://books.google.com/books?id=qfU8NHQl2K0C&pg=PA22|title=The Decline of Sterling|last=Schenk|first=Catherine|publisher=Cambridge Univ. Press|year=2010|isbn=978-1-139-48725-2|page=22|quote=The [Exchange Control Act] identified members of the sterling area as 'scheduled territories'.}}</ref> === ಪೌಂಡ್ ಸ್ಟರ್ಲಿಂಗ್ ಬಳಕೆಯ ಮೇಲೆ ಹತೋಟಿ === ಎರಡನೆಯ ಮಹಾಯುದ್ಧ ಆರಂಭವಾದ ಕೂಡಲೇ [[ಯುನೈಟೆಡ್ ಕಿಂಗ್‌ಡಂ|ಬ್ರಿಟನ್ನು]] ಸ್ಟರ್ಲಿಂಗಿನ ಬಳಕೆಯ ಮೇಲೆ ಹತೋಟಿ ವಿಧಿಸಿತು. ಯುದ್ಧದ ಅವಧಿಯಲ್ಲಿ [[ವಸಾಹತು|ವಸಾಹತುಗಳಿಂದಲೂ]], [[:en:Superstate|ಅಧಿರಾಜ್ಯಗಳಿಂದಲೂ]] ಯುದ್ಧಕ್ಕೆ ಬೇಕಾದ ಸರಕುಸೇವೆಗಳನ್ನು ಕೊಂಡು ಪ್ರತಿಯಾಗಿ ಅವಕ್ಕೆ ತನ್ನ ನಾಣ್ಯವಾದ ಸ್ಟರ್ಲಿಂಗಿನಲ್ಲಿ ಪಾವತಿ ಮಾಡಿತು. ಆದರೆ ಆ ಸ್ಟರ್ಲಿಂಗನ್ನು ಆ ದೇಶಗಳು ಬಳಸಿ ತಮಗೆ ಬೇಕಾದ ಸರಕು ಸೇವೆಗಳನ್ನು ಕೊಳ್ಳುವಂತಿರಲಿಲ್ಲ. ಅವುಗಳ ಬಳಕೆಯ ಮೇಲೆ ನಿಯಂತ್ರಣ ಹೇರಲಾಗಿತ್ತು. ಮಹಾಯುದ್ಧ ವಿಸ್ತಾರಗೊಂಡಂತೆಲ್ಲಾ ಬ್ರಿಟನ್ನಿಗೆ ಯುದ್ಧಸಾಮಗ್ರಿಗಳು ಒದಗುವುದು ಕಷ್ಟವಾಯಿತು. ಅದಕ್ಕೆ ಅವಶ್ಯಕವಾದ ಯುದ್ಧ ಸಾಮಗ್ರಿಗಳು ಮತ್ತು ಇತರ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದಿದ್ದ ದೇಶ ಅಮೆರಿಕ. ಆದರೆ ಅಮೆರಿಕದಿಂದ ತನಗೆ ಬೇಕಾದ ಎಲ್ಲ ಸರಕುಗಳನ್ನೂ ಪಡೆಯಬೇಕಾದರೆ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡಬೇಕಾಗಿತ್ತು. ಡಾಲರ್ ರೂಪದಲ್ಲಿ ಪಾವತಿ ಮಾಡಲು ಬ್ರಿಟನ್ನಿಗೆ ಶಕ್ತಿ ಇಲ್ಲಿದಿದ್ದುದರಿಂದ ಡಾಲರನ್ನು ಶೇಖರಿಸುವುದಕ್ಕಾಗಿ [[ಲಂಡನ್|ಲಂಡನ್ನಿನಲ್ಲಿ]] ಪ್ರತ್ಯೇಕ ಏರ್ಪಾಡು ಮಾಡಿತು. ಸ್ಟರ್ಲಿಂಗ್ ವಲಯದ ಎಲ್ಲ ರಾಷ್ಟ್ರಗಳೂ ಡಾಲರ್ ವಲಯಕ್ಕೆ ಮಾಡಿದ ಮಾರಾಟಕ್ಕೆ ಪ್ರತಿಯಾಗಿ ಸಂಪಾದಿಸಿದ ಡಾಲರುಗಳನ್ನೆಲ್ಲ ಈ ಸಾಮ್ರಾಜ್ಯ ಡಾಲರ್ ಸಂಕೋಷಕ್ಕೆ (ಎಂಪೈರ್ ಡಾಲರ್ ಪೂಲ್) ಒಪ್ಪಿಸಬೇಕಾಗಿತ್ತು. ಇಡೀ ಸಂಕೋಷ ರಾಷ್ಟ್ರಗಳ ಪೈಕಿ ಯಾವುದಕ್ಕೆ ಹೆಚ್ಚಿನ ಅವಶ್ಯಕತೆಯಿದೆಯೋ ಅದಕ್ಕೆ ಅಗತ್ಯಾನುಗುಣವಾಗಿ ಡಾಲರನ್ನು ವೆಚ್ಚಮಾಡಲು ಅವಕಾಶ ನೀಡಲಾಗುತ್ತಿತ್ತು. ತಮಗಿಷ್ಟ ಬಂದಂತೆ ಡಾಲರನ್ನು ಪಡೆದು ಅದನ್ನು ಬಳಸುವುದು ಕಷ್ಟವಾಗಿ ಕಂಡು ಬಂದುದರಿಂದ ಬ್ರಿಟಿಷ್ ಸಾಮ್ರಾಜ್ಯದ ದೇಶಗಳು ಮತ್ತು ಯೂರೋಪಿನ ಕೆಲವು ದೇಶಗಳು ಡಾಲರನ್ನು ಗಟ್ಟಿ ನಾಣ್ಯ ಎಂದು ಕರೆದವು. ಇತರ ಅನೇಕ ದೇಶಗಳ ನಾಣ್ಯಗಳು ಹೇರಳವಾಗಿ ದೊರೆಯುತ್ತಿದ್ದುದರಿಂದ ಮತ್ತು ಅವನ್ನು ಸುಲಭವಾಗಿ ಪಡೆಯಬಹುದಾಗಿದ್ದುದರಿಂದ ಅವು ಮೃದು ನಾಣ್ಯಗಳೆನಿಸಿಕೊಂಡಿದ್ದುವು (ಸಾಫ್ಟ್ ಕರೆನ್ಸೀಸ್). ಎರಡನೆಯ ಮಹಾಯುದ್ಧವಾದ ಮೇಲೂ ಈ ಪರಿಸ್ಥಿತಿ ಮುಂದುವರಿಯಿತು. ಅನೇಕ ಐರೋಪ್ಯ ರಾಷ್ಟ್ರಗಳ ಆರ್ಥಿಕತೆ ಯುದ್ಧದಿಂದಾಗಿ ಜರ್ಝರಿತವಾಗಿತ್ತು. ಅವುಗಳ ಆರ್ಥಿಕ ಪುನರ‍್ರಚನೆಗೆ ಬೃಹದ್ಗಾತ್ರದಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಯುದ್ಧ ಮುಗಿದ ಮೇಲೆ ಕೆಲವು ವರ್ಷಗಳ ತನಕ ಯೂರೋಪಿನ ದೇಶಗಳಿಗೆ ಬೇಕಾದ ಸರಕುಗಳನ್ನು ಸರಬರಾಯಿ ಮಾಡುವ ಶಕ್ತಿ ಇದ್ದದ್ದು ಅಮೆರಿಕಕ್ಕೆ ಮಾತ್ರ. ಅಮೆರಿಕದಿಂದ ಪಡೆದ ವಸ್ತುಗಳಿಗೆ ಪ್ರತಿಯಾಗಿ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡುವುದು ಸಾಧ್ಯವಿಲ್ಲವಾಗಿದ್ದ ಪಶ್ಚಿಮ ಐರೋಪ್ಯ ದೇಶಗಳು ಅಮೆರಿಕದ ನೆರವನ್ನು ಕೋರಿದುವು. [[:en:Marshall_Plan|ಮಾರ್ಷಲ್ ಯೋಜನೆಯನ್ನು]] ಅಮೆರಿಕ ಜಾರಿಗೆ ತಂದದ್ದು ಇದಕ್ಕಾಗಿ. ಈ ಯೋಜನೆಯ ಅಡಿಯಲ್ಲಿ ಯೂರೋಪಿನ ರಾಷ್ಟ್ರಗಳಿಗೆ ಅದು ಆರ್ಥಿಕ ನೆರವು ನೀಡಿತು. ಇದರಿಂದ ಆ ಐರೋಪ್ಯ ದೇಶಗಳಿಗೆ ಡಾಲರ್ ಸಂಗ್ರಹಿಸಿಕೊಳ್ಳುವ ತೊಂದರೆ ತಪ್ಪಿ, ತಮಗೆ ಬೇಕಾದ ವಸ್ತುಗಳನ್ನು ಪಡೆಯುವ ಅನುಕೂಲ ದೊರೆಯಿತು. ಡಾಲರ್‌ಗಿದ್ದ ಈ ವಿಶೇಷ ಬೇಡಿಕೆಯಿಂದಾಗಿ ಅದು ಗಟ್ಟಿ ನಾಣ್ಯ ಎನಿಸಿಕೊಂಡಿತ್ತು. ಅಮೆರಿಕದ ಡಾಲರ್ ನಾಣ್ಯವನ್ನು ಚಿನ್ನಕ್ಕಾಗಲಿ, ಪ್ರಪಂಚದ ಯಾವ ದೇಶದ ನಾಣ್ಯಕ್ಕೇ ಆಗಲಿ ಪರಿವರ್ತಿಸಿಕೊಳ್ಳಬಹುದಾಗಿತ್ತು. ಆದ್ದರಿಂದ ಅಮೆರಿಕದ ಡಾಲರನ್ನು ಪಡೆದಿದ್ದರೆ ಪ್ರಪಂಚದ ಯಾವುದೇ ಭಾಗದಲ್ಲಾದರೂ ವ್ಯವಹಾರ ನಡೆಸಬಹುದೆಂಬುದು ಆಗ ಎಲ್ಲ ದೇಶಗಳಿಗೂ ಇದ್ದ ದೃಢ ನಂಬಿಕೆ. == ೧೯೭೦ರ ನಂತರ == ಡಾಲರಿನ ಬಗ್ಗೆ ಇದ್ದ ಈ ಭಾವನೆ 1970ರ ಅನಂತರ ಬಹಳಮಟ್ಟಿಗೆ ಕುಗ್ಗಿತು. [[:en:Vietnam_War|ವಿಯೆಟ್‌ನಾಂ ಯುದ್ಧ]], ಶಸ್ತ್ರಾಸ್ತ್ರ ನೆರವು ಮುಂತಾದ ಅಗಾಧ ವೆಚ್ಚಗಳಿಂದಾಗಿ ಪಾವತಿ ಶಿಲ್ಕು ಅಮೆರಿಕಕ್ಕೆ ಪ್ರತಿಕೂಲವಾಯಿತು. ಡಾಲರನ್ನು ಹಿಂದಿನ ದರದಲ್ಲಿ ಚಿನ್ನಕ್ಕೆ ಪರಿವರ್ತಿಸುವ ಸೌಲಭ್ಯವನ್ನು ತೆಗೆದುಹಾಕಲಾಯಿತು. ಡಾಲರ್ ಸ್ವಲ್ಪ ಮಟ್ಟಿಗೆ [[:en:Currency_appreciation_and_depreciation|ಅಪಮೌಲ್ಯಕ್ಕೂ]] ಒಳಗಾಗಿದೆ. ಅಮೆರಿಕದಿಂದ ಹೊರಕ್ಕೆ ಡಾಲರ್ ಹಿಂದಿನಂತೆ ಸ್ವೇಚ್ಛೆಯಾಗಿ ಪ್ರವಹಿಸುವಂತಿರಲಿಲ್ಲ. ಆರ್ಥಿಕ ನೆರವು ತಗ್ಗಿತು. ಆದ್ದರಿಂದ ಈಗ ಅಮೆರಿಕನ್ ಡಾಲರು ಗಟ್ಟಿ ಎನ್ನಲು ಅದಕ್ಕೆ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿರುವ ಸ್ಥಾನಮಾನಗಳು ಮುಖ್ಯ ಕಾರಣ. ಏನೇ ಆದರೂ ಸಧ್ಯದಲ್ಲಿ ಅಮೆರಿಕದ ಡಾಲರ್‌ಗೆ ಇನ್ನೂ ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನಮಾನವಿದ್ದೇ ಇದೆ. [[ಭಾರತ|ಭಾರತದಲ್ಲಂತೂ]] ಅಮೆರಿಕದ ಡಾಲರ್ ಗಟ್ಟಿ ನಾಣ್ಯವಾಗಿದೆ. ಅಲ್ಲದೆ ಒಂದು ದೇಶದ ನಾಣ್ಯವು ಗಟ್ಟಿಯೋ ಅಥವಾ ಮೃದು/ಸುಲಭ ನಾಣ್ಯವೋ ಎಂದು ಇದಮಿತ್ಥಂ ಎಂದು ಹೇಳುವಂತಿಲ್ಲ. ಇಂದು ಮೃದು ಅಥವಾ ಸುಲಭ ನಾಣ್ಯವಾಗಿದ್ದುದು ಪರಿಸ್ಥಿತಿಯ ಅಥವಾ ಹಲವಾರು ಆರ್ಥಿಕ, ರಾಜಕೀಯ ಕಾರಣಗಳಿಂದ ಗಟ್ಟಿ ನಾಣ್ಯವಾಗಬಹುದು. ಅದೇ ರೀತಿ ಇಂದು ಗಟ್ಟಿ ನಾಣ್ಯವಾಗಿದ್ದುದು ಆರ್ಥಿಕ ಕುಸಿತವೋ, ರಾಜಕೀಯ ಅಸ್ಥಿರತೆಯೋ, ಜಗತ್ತಿನ ಮಾರುಕಟ್ಟೆಯಲ್ಲಿನ ಅದರ ವಿಫಲತೆಯ ಕಾರಣದಿಂದಲೋ ನಾಳೆ ಸುಲಭ ನಾಣ್ಯವಾಗಬಹುದು. ಉದಾಹರಣೆಗೆ [[ಸೊವಿಯೆಟ್ ಒಕ್ಕೂಟ|ಸಂಯುಕ್ತ ರಶಿಯಾ ಸಂಸ್ಥಾನವು]] ಛಿದ್ರಗೊಂಡು ಅದರ ನಾಣ್ಯವು ಇಂದು ಗಟ್ಟಿನಾಣ್ಯ ಸ್ಥಾನದಿಂದ ಇಳಿದು ಹೋಗಿರುವುದು ಎಲ್ಲರಿಗೂ ಹೊತ್ತು. ಜಪಾನಿನ ಯೆನ್ ಹಿಂದೆ ಗಟ್ಟಿ ನಾಣ್ಯವಾಗಿತ್ತು. ಆದರೆ, ೨೦೨೨ರಿಂದ ಆ ನಾಣ್ಯದ ಮೌಲ್ಯದಲ್ಲಿನ ತೀವ್ರವಾದ ಇಳಿತದ ಕಾರಣ ಇದನ್ನು ಈಗ ತ್ಯಾಜ್ಯ ನಾಣ್ಯ (ಜಂಕ ಕರೆನ್ಸಿ) ಎಂದು ಪರಿಗಣಿಸಲಾಗಿದೆ.<ref>{{Cite web |title=Yen's decline will inevitably affect confidence in Japan's economy |url=https://asia.nikkei.com/Opinion/Yen-s-decline-will-inevitably-affect-confidence-in-Japan-s-economy |access-date=2024-05-29 |website=Nikkei Asia |language=en-GB}}</ref><ref>{{Cite web |last=Cawley |first=Nick |date=2024-04-17 |title=Japanese Yen Forecast: USD/JPY and GBP/JPY Technical Analysis and Potential Set-Ups |url=https://www.dailyfx.com/news/japanese-yen-forecast-usd-jpy-and-gbp-jpy-technical-analysis-and-potential-set-ups-20240417.html |access-date=2024-05-29 |website=DailyFX |language=en |archive-date=2024-05-16 |archive-url=https://web.archive.org/web/20240516024834/https://www.dailyfx.com/news/japanese-yen-forecast-usd-jpy-and-gbp-jpy-technical-analysis-and-potential-set-ups-20240417.html |url-status=dead }}</ref><ref>{{Cite news |date=2022-09-02 |title=日本円が「ジャンク通貨」に? ロシアや新興国通貨よりも価値下落:朝日新聞デジタル |language=ja |trans-title=Will the Japanese yen become a "junk currency"? Decrease in value compared to Russian and emerging market currencies |website=朝日新聞デジタル |url=https://www.asahi.com/articles/ASQ926KRTQ92ULFA00C.html?iref=ogimage_rek |access-date=2024-05-29}}</ref><ref>{{Cite web |date=2024-04-24 |title=「円弱」時代の処方箋 国内生産・インバウンド・外貨投資に活路 編集委員 小栗太 |url=https://www.nikkei.com/article/DGXZQOCD223C60S4A320C2000000/ |access-date=2024-05-29 |website=日本経済新聞 |language=ja}}</ref> ಈ ಕಾರಣಕ್ಕಾಗಿ, ಅನೇಕ ಕರೆನ್ಸಿ ವಿನಿಮಯ ಕಚೇರಿಗಳು ಜಪಾನೀಸ್ ಯೆನ್ ಅನ್ನು ನಿರ್ವಹಿಸುವುದಿಲ್ಲ.<ref>{{Cite web |title=円安で日本円は“ジャンク通貨”になった 海外両替所に日本円の表示がないことも |url=https://www.moneypost.jp/940387 |access-date=2024-09-20 |website=マネーポストWeb (Moneypost)|publisher=[https://en.wikipedia.org/wiki/Shogakukan Shogakukan]}}</ref> ಇದಲ್ಲದೆ, ಜಪಾನೀಸ್ ಕಂಪನಿಗಳು ಸಹ ಜಪಾನೀಸ್ ಯೆನ್‌ನಲ್ಲಿ ವಹಿವಾಟುಗಳನ್ನು ಹೆಚ್ಚಾಗಿ ನಿಲ್ಲಿಸುತ್ತಿವೆ.<ref>{{Cite web |title=三井海洋開発など、決算書、円表記やめます 拠点も資金も日本に戻らず 円の警告・国富を考える(3) |url=https://www.nikkei.com/article/DGXZQOTG271870X20C24A5000000/ |access-date=2024-09-20 |website=[https://ja.wikipedia.org/wiki/日本経済新聞 Nikkei]}}</ref> ಮೃದು ಅಥವಾ ಸುಲಭ ಕರೆನ್ಸಿ (ನಾಣ್ಯ) ಎಂದರೆ ಒಂದು ದೇಶದ ನಾಣ್ಯವು ಜಗತ್ತಿನ ಮಾರುಕಟ್ಟೆಯಲ್ಲಿ ಮಾನ್ಯವಾಗದ ಆದರೆ ಸುಲಭವಾಗಿ ದೊರಕುವಂತಹ ನಾಣ್ಯ. ಜಗತ್ತಿನ ಮಾರುಕಟ್ಟೆಯಲ್ಲಿ ಭಾರತ, [[ಶ್ರೀಲಂಕಾ]], [[ಬಾಂಗ್ಲಾದೇಶ]], [[ಪಾಕಿಸ್ತಾನ]] ಮೊದಲಾದ ದೇಶಗಳ ನಾಣ್ಯವು ಮೃದು/ಸುಲಭ ಕರೆನ್ಸಿಗಳಾಗಿವೆ. == ಉಲ್ಲೇಖಗಳು == {{ಉಲ್ಲೇಖಗಳು}}<references />{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಟ್ಟಿ ನಾಣ್ಯ}} {{Interwikineeded}} [[ವರ್ಗ:ಅರ್ಥಶಾಸ್ತ್ರ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 2e3s5wn8ewyqbnl8rsw8qmgrvvozegt ಗಣಿತ ಪ್ರತೀಕಗಳು 0 159893 1372489 1344558 2026-04-30T10:24:34Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372489 wikitext text/x-wiki '''ಗಣಿತ ಪ್ರತೀಕಗಳು''' ಎಂದರೆ [[ಪರಿಮಾಣ|ರಾಶಿಗಳನ್ನು]] (ಕ್ವಾಂಟಿಟೀಸ್) ಮತ್ತು ಪರಿಕಲ್ಪನೆಗಳನ್ನು ([[:en:Concept|ಕಾನ್ಸೆಪ್ಟ್ಸ್]]) ಹಾಗೂ ಅವುಗಳ ನಡುವಿನ [[ಪರಿಕರ್ಮ|ಪರಿಕರ್ಮಗಳನ್ನು]] (ಆಪರೇಷನ್ಸ್) ಮತ್ತು ಸಂಬಂಧಗಳನ್ನು ಅಮೂರ್ತೀಕರಿಸಿ ಸ್ಪಷ್ಟವಾಗಿಯೂ ಸಂಕ್ಷೇಪವಾಗಿಯೂ ನಿರೂಪಿಸುವ ಭಾಷಾ ಸಾಮಗ್ರಿಗಳು (ಮ್ಯಾಥ್‌ಮ್ಯಾಟಿಕಲ್ ಸಿಂಬಲ್ಸ್). == ಉದಾಹರಣೆಗಳು == 1. [[ಸೊನ್ನೆ|ಸೊನ್ನೆಯಿಂದ]] ತೊಡಗಿ [[ಒಂಬತ್ತು|ಒಂಬತ್ತರವರೆಗಿನ]] [[ಅಂಕಿಗಳು]] ಮತ್ತು ಅವು ರಚಿಸುವ ಅಸಂಖ್ಯಾತ [[ಸಂಖ್ಯೆ|ಸಂಖ್ಯೆಗಳು]]: 0, 1, 2, 3, 4, 5, 6, 7, 8, 9; 27<sup>5</sup>, <math>\sqrt[3]{9}</math>, 34765 ಇತ್ಯಾದಿ. 2. [[:en:Alphabet|ವರ್ಣಮಾಲೆಗಳಿಂದ]] ಆಯ್ದ ವಿವಿಧ [[ಅಕ್ಷರ|ಅಕ್ಷರಗಳು]] a, b, c, x, y,z, <math>\alpha, \beta, \gamma</math> ಇತ್ಯಾದಿ. 3. +, -, x, ÷, <math>\bigcap, \bigcup</math>, >, <, =, Σ, Ⅱ ಇತ್ಯಾದಿ ಸಂಜ್ಞೆಗಳು (ಸೈನ್ಸ್). 4. π, e, sin, cos, log, mod, f(x) ಇತ್ಯಾದಿ ಪರಿಕಲ್ಪನೆಗಳು. ಇವುಗಳ ನಡುವೆ ದತ್ತವ್ಯವಸ್ಧೆಯ ವಿಧಿನಿಯಮಗಳ ಅನುಸಾರ ಗಣಿತ ಪರಿಕರ್ಮಗಳನ್ನು ನಡೆಸಿ ಫಲಿತಾಂಶಗಳನ್ನು ಪಡೆದು ಅವನ್ನು ಅರ್ಥವಿಸುವುದು ಈ ಪ್ರತೀಕಗಳು ಒದಗಿಸುವ ಗಣಿತ ಭಾಷೆಯಿಂದ ಸಾಧ್ಯವಾಗುತ್ತದೆ. '''ಉದಾಹರಣೆಗಳು''' <math>e^{i\pi} = -1</math> <math>\sin 60^0 + \cos 60^0 = \frac{\sqrt{3} + 1}{2}</math> <math>\begin{alignat}{0} \{a, b, c, d, e\} \cup \{p, q, r\} = \{a, b, c, d, e, p, q, r\} \\ \{a, b, c, d, e\} \cap \{p, q, r\} = \phi \end{alignat}</math> p q <math>p \wedge q</math> pVq p→q ~p 1 1 1 1 1 0 1 0 0 1 0 0 0 1 0 1 1 1 0 0 0 0 1 1 == ಪ್ರಾರಂಭ ಮತ್ತು ವಿಕಾಸ == ಆಧುನಿಕ [[ಗಣಿತ|ಗಣಿತವನ್ನು]] ಕುರಿತಂತೆ ಗಣಿಕ ಪ್ರತೀಕಗಳು ಬೆಳೆದು ಬಂದಿರುವ ಜಾಡು ಯಾವುದೇ [[ಭಾಷೆ|ಭಾಷೆಯ]] ಜಾಡಿನಂತೆಯೇ ಸ್ವಾರಸ್ಯಪೂರ್ಣವಾಗಿದೆ. ಆದರೆ ಭಾಷೆ ಮೊದಲು ವಿಕಾಸಗೊಂಡು [[ಮಾನವ|ಮನುಷ್ಯನ]] ಚಿಂತನೆ ಸಾಕಷ್ಟು ಉನ್ನತ ಮಟ್ಟವನ್ನು ತಲುಪಿದ ಬಳಿಕ ಗಣಿತಚಿಂತನೆ ಪ್ರಾರಂಭವಾಗಿರಬೇಕು. ಮೊದಮೊದಲು ಸಂಕ್ಷೇಪ ನಿರೂಪಣೆಗಳೂ, ಪದಗಳ ಮೊದಲಿನ ಅಕ್ಷರಗಳೂ, ಪರಿಕಲ್ಪನೆಗಳನ್ನಾಗಲೀ ಪರಿಕರ್ಮಗಳನ್ನಾಗಲೀ ನಿರೂಪಿಸಲು ಬಳಸಲ್ಪಟ್ಟವು. ಇವು ಒಂದು ರೀತಿಯ ಒಳದಾರಿಗಳು. ಎರಡು ರಾಶಿಗಳು ಪರಸ್ಪರ ಸಮ ಎನ್ನುವ ಹೇಳಿಕೆಯನ್ನು ಅವೆರಡರ ನಡುವೆ '''''=''''' ಗುರುತನ್ನು ಬರೆಯುವುದರ ಮೂಲಕ ಮೊದಲಿಗೆ ಸೂಚಿಸಿದವ (1557) [[:en:Robert Recorde|ರಾಬರ್ಟ್ ರೆಕಾರ್ಡೆ]].<ref name="PMC7927718">{{cite journal|first1=David Eugene|last1=Smith|author-link1=David Eugene Smith|title=Medicine and Mathematics in the Sixteenth Century|pmc=7927718|pmid=33943138|journal=Ann. Med. Hist.|date=July 1, 1917|volume=1|issue=2|pages=125–140|oclc=12650954}} (here cited p. 131).</ref> ಉದಾಹರಣೆಗೆ '''''4 = 12/3'''''. 15 ರಿಂದ 17ನೆಯ ಶತಮಾನದ ಅಂತರದಲ್ಲಿ ಅಜ್ಞಾತ ರಾಶಿಗಳನ್ನು, ಅವುಗಳ ಘಾತಗಳನ್ನು (powers), ಅವುಗಳ ಮೇಲೆ ಪರಿಕರ್ಮಗಳನ್ನು ಮೊದಲಾದವನ್ನು ಪ್ರತಿನಿಧಿಸಲು ಹೊಸ ಹೊಸ ಪ್ರತೀಕಗಳ ಶೋಧನೆಯ ಕೆಲಸ ಭರದಿಂದ ಸಾಗಿತು. ಸಾಕಷ್ಟು ಅಭಿಪ್ರಾಯ ವಿನಿಮಯ ಕ್ಷಿಪ್ರವಾಗಿ ನಡೆಯದಿದ್ದ ಆ ದಿವಸಗಳಲ್ಲಿ ಬೇರೆ ಬೇರೆ ದೇಶಗಳ ಸಂಶೋಧಕರು ಒಂದೇ ಪರಿಕರ್ಮವನ್ನು ಅಥವಾ ಪರಿಕಲ್ಪನೆಯನ್ನು ಬೇರೆ ಬೇರೆ ಪ್ರತೀಕಗಳಿಂದ ಸೂಚಿಸುತ್ತಿದ್ದುದು ಅಸಾಧಾರಣವಾಗಿರಲಿಲ್ಲ. ಇದರಿಂದ ಮುಂದೆ ಗಣಿತಾಭ್ಯಾಸಿಗಳಿಗೆ ಒದಗುತ್ತಿದ್ದ ಗೊಂದಲವನ್ನು ಊಹಿಸಿಕೊಳ್ಳಬಹುದು. ಪ್ರತೀಕಗಳ ಒಂದು ಸಂಗ್ರಾಮವೇ ನಡೆಯುತ್ತಿದ್ದಂಥ ಪರಿಸ್ಥಿತಿ ಅಂದಿನದು. ಇವುಗಳ ವಿಪುಲ ಸೃಷ್ಟಿಯಲ್ಲಿ ಹೆಸರಾಂತವರೆಂದರೆ 16-17ನೆಯ ಶತಮಾನಗಳ [[:en:François Viète|ಫ್ರಾನ್‌ಕ್ವಾ ವ್ಯೇಟ]], [[:en:William Oughtred|ವಿಲಿಯಂ ಔಟ್‌ರೆಡ್]], [[ರೆನೆ ಡೆಸ್ಕಾರ್ಟೆ|ರೆಣೆ ಡೇಕಾರ್ಟೆ]] ಮತ್ತು [[ಗಾಟ್ಫ್ರೈಡ್ ವಿಲ್ಹೆಲ್ಮ್ ಲೆಬ್ನಿಜ್|ಗಾಟ್‌ಫ್ರೆಡ್ ವಿಲ್ಹೆಲ್ಮ್ ಲೈಪ್‌ನಿಟ್ಸ್]]. [[:en:English alphabet|ಇಂಗ್ಲಿಷ್ ವರ್ಣಮಾಲೆಯ]] ಮೊದಲ ಕೆಲವು ಅಕ್ಷರಗಳನ್ನು ('''''a, b, c,''''' ಇತ್ಯಾದಿ) ಜ್ಞಾತಗಳ ಪ್ರತೀಕಗಳಾಗಿಯೂ, ಕೊನೆಯ ಕೆಲವು ಅಕ್ಷರಗಳನ್ನು ('''''u, v, w,''''' ಇತ್ಯಾದಿ) ಅಜ್ಞಾತಗಳ ಪ್ರತೀಕಗಳಾಗಿಯೂ ಬಳಸಲು ಮೊದಲು ಮಾಡಿದವ ಡೇಕಾರ್ಟೆ. 17ನೆಯ ಶತಮಾನದ ಅಂತ್ಯಭಾಗದಲ್ಲಿ ಲೈಪ್‌ನಿಟ್ಸ್ ಅಂದು ಬಳಕೆಯಲ್ಲಿದ್ದ ಎಲ್ಲ ಗಣಿತ ಪ್ರತೀಕಗಳನ್ನೂ, ವಿಶೇಷವಾಗಿ [[ಮುದ್ರಣ]] ಸೌಕರ್ಯದ ದೃಷ್ಟಿಕೋನದಿಂದ, ಪರಿಶೀಲಿಸಿದ. ಬಹು ಸಂಖ್ಯೆಯಲ್ಲಿ ಪ್ರತೀಕಗಳನ್ನು ಸೃಷ್ಟಿಸಿ ಗಣಿತವಿಜ್ಞಾನದಲ್ಲಿ ಚಿರಕಾಲ ಅವು ಉಳಿಯುವಂತೆ ಮಾಡಿದವನೆಂದರೆ 18ನೆಯ ಶತಮಾನದ [[ಲಿಯೊನಾರ್ಡ್ ಯೂಲರ್|ಲಿಯೊನ್ಹಾರ್ಡ್ ಆಯ್ಲರ್]].<ref name="assad">{{Cite journal|last=Assad|first=Arjang A.|date=2007|title=Leonhard Euler: A brief appreciation|url=https://onlinelibrary.wiley.com/doi/10.1002/net.20158|journal=Networks|language=en|volume=49|issue=3|pages=190–198|doi=10.1002/net.20158|s2cid=11298706}}</ref> '''''x''''' ಎಂಬ [[:en:Variable (mathematics)|ಚರದ]] ಒಂದು [[:en:Algebraic expression|ಬೀಜೋಕ್ತಿಯನ್ನು]] (ಉದಾಹರಣೆಗೆ '''''ax<sup>2</sup>+bx+c''''') ನಿರೂಪಿಸಲು, '''''f(x)''''' ಎಂದರೆ '''''x''''' ನ ಒಂದು [[:en:Function (mathematics)|ಉತ್ಪನ್ನ]], [[:en:Natural logarithm|ನೈಸರ್ಗಿಕ ಲಘುಗಣಕದ]] ಆಧಾರವನ್ನು ಸೂಚಿಸಲು '''''e''''', ಸಂತತ [[ಸಂಕಲನ]] ಕ್ರಿಯೆಯನ್ನು ಪ್ರತಿನಿಧಿಸಲು '''''Σ''''', '''''–1''''' ರ [[ವರ್ಗಮೂಲ|ವರ್ಗಮೂಲವನ್ನು]], ಎಂದರೆ <math>\sqrt{-1}</math> ನ್ನು, ಪ್ರತಿನಿಧಿಸಲು '''''i''''' ಇವೇ ಮುಂತಾದವು ಆಯ್ಲರನ ಮಹತ್ತ್ವಪೂರ್ಣ ಕೊಡುಗೆಗಳು. ಪ್ರತೀಕಗಳ ವಿಕಾಸದಲ್ಲಿ ಮುಂದಿನ ಗಮನಾರ್ಹ ಬೆಳೆವಣಿಗೆಯನ್ನು [[ಜಾರ್ಜ್ ಬೂಲ್|ಜಾರ್ಜ್ ಬೂಲನ]] ತರ್ಕವಿಶ್ಲೇಷಣೆ ಪ್ರಕಟವಾದ ಬಳಿಕ (1847) ಕಾಣುತ್ತೇವೆ.<ref>George Boole, [https://books.google.com/books?id=zv4YAQAAIAAJ&pg=PP9 ''The Mathematical Analysis of Logic, Being an Essay towards a Calculus of Deductive Reasoning''] {{Webarchive|url=https://web.archive.org/web/20160511151325/https://books.google.com/books?id=zv4YAQAAIAAJ&pg=PP9|date=11 May 2016}} (London, England: Macmillan, Barclay, & Macmillan, 1847).</ref> 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಗಣಿತವಿಜ್ಞಾನದ ರಚನೆಯ ಅಧ್ಯಯನಕ್ಕೆ ಬಹಳ ಪ್ರಾಮುಖ್ಯ ಲಭಿಸಿದ್ದರಿಂದ ಎಲ್ಲ ಪ್ರತೀಕಗಳೂ ತೀವ್ರ ವಿಮರ್ಶೆಗೆ ಒಳಪಟ್ಟದ್ದು ಮಾತ್ರವಲ್ಲ ಹೊಸ ಪ್ರತೀಕಗಳ ಸೃಷ್ಟಿಯೂ ವಿಪುಲವಾಗಿ ನಡೆಯಿತು. ಒಂದು [[ಬೀಜಗಣಿತ|ಬೀಜಗಣಿತವಲ್ಲ]], ಒಂದು [[ರೇಖಾಗಣಿತ|ಜ್ಯಾಮಿತಿಯಲ್ಲ]], ಒಂದು [[ಕಲನಶಾಸ್ತ್ರ(ಲೆಕ್ಕಶಾಸ್ತ್ರದ ಒಂದು ಶಾಖೆ)|ಕಲನಶಾಸ್ತ್ರವಲ್ಲ]]-ಅಂಥ ಹಲವಾರು ಬೀಜಗಣಿತಗಳಿವೆ, ಜ್ಯಾಮಿತಿಗಳಿವೆ, ಕಲನಶಾಸ್ತ್ರಗಳಿವೆ-ಎಂಬ ದಿಶೆಯಲ್ಲಿ ಗಣಿತ ಚಿಂತನೆ ಹರಿದಿದ್ದರಿಂದ ಆಧುನಿಕ ಗಣಿತದ ಪರಿಕಲ್ಪನೆಗಳಾದ [[ಗಣ (ಗಣಿತ)|ಗಣ]], [[ಗ್ರೂಪ್]], [[ರಿಂಗ್|ವಲಯ]], [[:en:Field (mathematics)|ಕ್ಷೇತ್ರ]], [[ಗಣಿತ ತರ್ಕಶಾಸ್ತ್ರ|ಗಣಿತತರ್ಕ]] ಮುಂತಾದವು ಪ್ರವರ್ಧಿಸಿದುವು ಹಾಗೂ ಹೊಸ ಪ್ರತೀಕಗಳ ಉಗಮಕ್ಕೆ ಹೇತುಗಳಾದವು. ಒಂದು ಉದಾಹರಣೆಯನ್ನು ಪರಿಶೀಲಿಸಬಹುದು. [[ಭಾರತ|ಭಾರತದ]] ಸಮಸ್ತ ಪ್ರಜೆಗಳ ಗಣವನ್ನು '''''A''''' ಎಂದು ಕರೆಯೋಣ. ಈ ಗಣ ಸಾಂತವಾಗಿದ್ದರೂ ಇದರ ಪೂರ್ಣ ರಚನೆ ಭೌತವಾಗಿ ಬಲು ಕಠಿನ ಕಾರ್ಯ, ಅಸಾಧ್ಯವೆನಿಸುವಷ್ಟೇ ಕಠಿನವಿದು. ಏಕೆಂದರೆ ಈ ಕ್ರಿಯೆಯಲ್ಲಿ '''''A = {a<sub>1</sub>, a<sub>2</sub>, a<sub>3</sub>,...................}''''' ಎಂದು ಬರೆಯಬೇಕಾಗುತ್ತದೆ. ಇಲ್ಲಿ ಒಂದೊಂದು '''''a''''' ಯೂ ಒಬ್ಬ ಭಾರತೀಯನನ್ನು ಪ್ರತಿನಿಧಿಸುತ್ತದೆ. ಇದನ್ನೇ '''''A = {x|x ಓರ್ವ ಭಾರತೀಯ}''''' ಎಂದು ಬರೆದುದಾದರೆ ಮೊದಲಿನ ವಿಧಾನದಲ್ಲಿ ವ್ಯರ್ಥವಾಗುವ ಕಾಲ, ಶ್ರಮ ಎರಡೂ ಉಳಿದು ಸಂಕ್ಷೇಪವೂ ನಿಖರವೂ ಆದ ಒಂದು ನಿರೂಪಣೆ ಸಿದ್ಧಿಸುತ್ತದೆ. ಇಂಥ ನಿರೂಪಣೆಗಳಿಂದ ಶಾಸ್ತ್ರದ ಬೆಳವಣಿಗೆಗೆ ಹೊಸ ಹಾದಿ ಲಭಿಸುತ್ತದೆ. == ಕೆಲವು ಮುಖ್ಯ ಪ್ರತೀಕಗಳು == ಇನ್ನು ಮುಂದೆ ಕೆಲವು ಮುಖ್ಯ ಪ್ರತೀಕಗಳನ್ನು ವಿವರಣೆಯ ಸಮೇತ ಬರೆದಿದೆ. p, q, r ... ಉಕ್ತಿಗಳು ([[:en:Proposition|ಪ್ರಾಪೊಸಿ಼ಷನ್ಸ್]]) <math>\wedge</math> ... ಸಮುಚ್ಚಯ ([[:en:Logical conjunction|ಕಂಜಂಕ್ಷನ್]]) V ... ಪರ್ಯಾಯ ([[:en:Logical disjunction|ಡಿಸ್ಜಂಕ್ಷನ್]]) → ... ನಿಬಂಧಿತ ([[:en:Material conditional|ಇಂಪ್ಲಿಕೇಶನ್]]) ~ ... ನಿಷೇಧ ([[:en:Negation|ನೆಗೇಷನ್]]) p(x) ... x ಎಂಬ ಚರದಿಂದ ಕೂಡಿರುವ ಆಖ್ಯಾತ ([[:en:Predicate (mathematical logic)|ಪ್ರೆಡಿಕೇಟ್]]) T[p(x)] ... p(x) ನ ನಿಜಮೌಲ್ಯಗಳ ಗಣ ∀ ... ಎಲ್ಲ, ಪ್ರತಿಯೊಂದು (ಸಾರ್ವತ್ರಿಕ ಸಂಖ್ಯಾವಾಚಕ) ∃ ... ಕೆಲವು (ಅಸ್ತಿತ್ವ ಸಂಖ್ಯಾವಾಚಕ) [[ಗಣ ಸಿದ್ಧಾಂತ]], [[:en:Relation (mathematics)|ಸಂಬಂಧಗಳು]], ಉತ್ಪನ್ನಗಳು A, B, C ... ಗಣಗಳು (ಸೆಟ್ಸ್) a ∈ A ... a ಯು A ಗೆ ಸೇರಿದೆ; a ಯು A ಯ [[:en:Element (mathematics)|ಧಾತು]]. a ∉ A ... a ಯು A ಗೆ ಸೇರಿಲ್ಲ; a ಯು A ಯ ಧಾತುವಲ್ಲ. A ⊂ B ... A ಯು B ಯ [[:en:Subset|ಉಪಗಣ]]; A ಯು B ಯಲ್ಲಿ ಅಡಕವಾಗಿದೆ. A ∪ B ... A ಸಂಯೋಗ B A ∩ B ... A ಛೇದನ B ∪ A<sub>i</sub> ... ಎಲ್ಲ A<sub>i</sub> ಗಣಗಳ ಸಂಯೋಗ ∩ A<sub>i</sub> ... ಎಲ್ಲ A<sub>i</sub> ಗಣಗಳ ಛೇದನ A X B ... A, B ಗಣಗಳ [[:en:Cartesian product|ಕಾರ್ಟೀಸಿಯನ್ ಗುಣಲಬ್ಧ]] A – B ... A, B ಗಣಗಳ ವ್ಯತ್ಯಾಸ xRy, R{x,y} ... ಸಂಬಂಧ <math>f: X \to Y, X \xrightarrow{f}Y</math>... ಉತ್ಪನ್ನ, ಚಿತ್ರಣ X → Y, f ∈ Y<sub>x</sub> ... ಪರಿವರ್ತನೆ f(x) ... f ನಿಂದ x ನ ಬಿಂಬ f<sup>−1</sup>(x) ... ವ್ಯಸ್ತ ಬಿಂಬಗಣ 1-1 ... ಒಂದು-ಒಂದು ಸಂವಾದಿತ್ವ ಸಂಖ್ಯೆ, ಸಾಂಖ್ಯಿಕ ಉತ್ಪನ್ನಗಳು x/y ... y, x ಯನ್ನು ಭಾಗಿಸುತ್ತದೆ x≡y mod p ... y ಮಾಡ್ p ಗೆ x ಸಮಾವೇಶ [a, b] ... ಸಂವೃತ ಅಂತರ [a, b), [a,b[ ... ಅರ್ಧವಿವೃತ ಅಂತರ (ಬಲಗಡೆ ವಿವೃತ) (a, b), ] ಚಿ,b[ ... ವಿವೃತ ಅಂತರ <math>\lim_{x \to a} f(x) = b</math> ... x, a-ಗಾಮಿಯಾದಂತೆ f(x)ನ [[ಪರಿಮಿತಿ]] b <math>\frac{dy}{dx}</math> ... x ನ್ನು ಕುರಿತು y ಯ [[:en:Differential coefficient|ಅವಕಲನಾಂಕ]] <math>\int y \ dx</math> ... x ನ್ನು ಕುರಿತು y ಯ [[ಅನುಕಲನಶಾಸ್ತ್ರ|ಅನುಕಲನಾಂಕ]] == ಉಲ್ಲೇಖಗಳು == {{ಉಲ್ಲೇಖಗಳು}} == ಹೊರಗಿನ ಕೊಂಡಿಗಳು == * [http://jeff560.tripod.com/mathsym.html Jeff Miller: ''Earliest Uses of Various Mathematical Symbols''] {{Webarchive|url=https://web.archive.org/web/20160220073955/http://jeff560.tripod.com/mathsym.html |date=2016-02-20 }} * [http://www.numericana.com/answer/symbol.htm Numericana: ''Scientific Symbols and Icons''] * [http://us.metamath.org/symbols/symbols.html GIF and PNG Images for Math Symbols] * [https://web.archive.org/web/20070117015443/http://tlt.psu.edu/suggestions/international/bylanguage/math.html Mathematical Symbols in Unicode] * [https://detexify.kirelabs.org/classify.html Detexify: LaTeX Handwriting Recognition Tool] <references /> {{Interwikineeded}} [[ವರ್ಗ:ಗಣಿತ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 5odjhrqd2lb48onwoexupi4jeqj1fct ಕರಿಮಣಿ (ಕನ್ನಡ ಧಾರಾವಾಹಿ) 0 160097 1372445 1340990 2026-04-29T22:14:15Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372445 wikitext text/x-wiki '''''ಕರಿಮಣಿ''''' [[ಕಲರ್ಸ್ ಕನ್ನಡ]]ದಲ್ಲಿ ಪ್ರಸಾರವಾಗುತ್ತಿದ್ದ [[ಭಾರತೀಯ]] [[ಕನ್ನಡ]] [[ಭಾಷೆ|ಭಾಷೆಯ]] ದೈನಂದಿನ ಧಾರಾವಾಹಿ ಆಗಿದೆ <ref>{{cite web |title=ಮೂರೇ ಮೂರು ದಿನಗಳಲ್ಲಿ ಶುರುವಾಗ್ತಿದೆ ಹೊಸ ಧಾರಾವಾಹಿ - ಕರಿಮಣಿ |url=https://kannada.news18.com/photogallery/entertainment/new-serial-karimani-is-starting-in-three-days-sng-1571907-page-4.html |publisher=News18 Kannada |access-date=16 ಫೆಬ್ರವರಿ 2024 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> <ref>{{cite web |title=karimani: A tale of love, betrayal, and family secrets |url=https://timesofindia.indiatimes.com/tv/news/kannada/karimani-a-tale-of-love-betrayal-and-family-secrets/articleshow/107848223.cms |publisher=ಟೈಮ್ಸ ಆಫ್‌ ಇಂಡಿಯಾ |access-date=20 ಫೆಬ್ರವರಿ 2024}}</ref>. 19 ಫೆಬ್ರವರಿ 2024 ರಂದು ಮೊದಲ ಸಂಚಿಕೆ ರಾತ್ರಿ 9:30 ಗಂಟೆಗೆ ಪ್ರಸಾರವಾಯಿತು. ಈ ಧಾರಾವಾಹಿಯ ಅಂತಿಮ ಸಂಚಿಕೆ ಪ್ರಸಾರಗೊಳ್ಳುವರೆಗೆ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 6: 00 ಗಂಟೆಗೆ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಅಶ್ವಿನ್ ಯಾದವ್, ಸ್ಪಂದನಾ ಸೋಮಣ್ಣ, ಅಮೇರಿಕಾ ಅಮೇರಿಕಾ ಖ್ಯಾತಿಯ ಹೇಮಾ ಪ್ರಭಾತ್, ನಾಗೇಂದ್ರ ಶಾ ಮತ್ತು ಪ್ರಥಮಾ ಪ್ರಸಾದ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ <ref>{{cite web |title=ಕರಿಮಣಿ ಧಾರಾವಾಹಿಯ ಪಾತ್ರವರ್ಗ |url=https://vijaykarnataka.com/tv/news/karimani-serial-written-update-march-4-2024-karna-s-big-mistake/articleshow/108214563.cms |publisher=ವಿಜಯ ಕರ್ನಾಟಕ |access-date=4 Mar 2024}}</ref>. {{Infobox television | image = [[ಚಿತ್ರ:Karimani Kannada serial.jpeg|thumb|center|ಟೈಟಲ್ ಕಾರ್ಡ್]] | name = | image_size = | caption = | alt_name = | native_name = | genre = ದೈನಂದಿನ ಧಾರಾವಾಹಿ | creator = | based_on = | inspired_by = | developer = | writer = | screenplay = | story = | director = | creative_director = | starring = | theme_music_composer = | open_theme = | end_theme = | country = [[ಭಾರತ]] | language = [[ಕನ್ನಡ]] | num_seasons = 1 | num_episodes = 413 | executive_producer = ದೀಪಕ್ ಮಹಾದೇವ್ | producer = | editor = ರಾಜು ಆರ್ಯನ್ | camera = ಮಲ್ಟೀ ಕ್ಯಾಮೆರಾ | runtime = 20-22 ನಿಮಿಷಗಳು | company = ವೃದ್ಧಿ ಕ್ರಿಯೆಷನ್ಸ್ | network = [[ಕಲರ್ಸ್ ಕನ್ನಡ]] ([[ವಿಯಾಕಾಂ 18]]) | picture_format = | audio_format = | first_aired = 19 ಫೆಬ್ರವರಿ 2024 | last_aired = 27 ಜುಲೈ 2025 | preceded_by = | followed_by = | related = }} ==ಕಥಾ ಸಾರಾಂಶ== ಪದವಿ ಮಾಡುತ್ತಿರುವ ಸಾಹಿತ್ಯ ತಾಯಿಯಿಲ್ಲದೆ ಬೆಳದಿರುವ ಹುಡುಗಿಯಾಗಿದ್ದಾಳೆ. ಸಾಹಿತ್ಯಳನ್ನು ಅವಳ ತಂದೆ ಯಾವುದೇ ಕುಂದುಕೊರೆತೆ ಬಾರದಾಗೆ ಬೆಳೆಸಿರುತ್ತಾರೆ. ಅನಾರೋಗ್ಯದಿಂದ ಇರುವ ಇವರಿಗೆ ತನ್ನ ಮಗಳು ಸಾಹಿತ್ಯಳಾ ಮದುವೆ ನೋಡ ಬೇಕೆಂಬ ಕನಸು ಇರುತ್ತದೆ. ಇತ್ತ ಕರ್ಣ ಶ್ರೀಮಂತ ಕುಟುಂಬದಿಂದ ಬಂದವನು. ಅವನು ನಿಷ್ಠಾವಂತನಾಗಿದ್ದರೂ, ಅವನಿಗೆ ಕೆಲವು ಕಹಿಯಾದ ಭೂತಕಾಲವಿದೆ, ಅದನ್ನು ಅವನು ಬಹಿರಂಗಪಡಿಸಲು ಬಯಸುವುದಿಲ್ಲ. ಕರ್ಣ ಹೆಸರಿಗೆ ತಕ್ಕನಾದ ಗುಣದವನಾಗಿರುತ್ತಾನೆ. ಯಾರಿಗೂ ನೋವು ಮಾಡುವುದಕ್ಕೆ ಆಗಲಿ, ಅನ್ಯಾಯವಾಗುವುದಕ್ಕಾಗಲಿ ಬಿಡುವುದಿಲ್ಲ. ಕರ್ಣನ ಮುಂದೆ ಯಾರೇ ಕಷ್ಟದಲ್ಲಿದ್ದರು ಅವರಿಗೆ ಸಹಾಯ ಮಾಡುತ್ತಾನೆ. ಸಾಹಿತ್ಯಾಳ ಅಪ್ಪನ ಪ್ರಾಣವನ್ನು ಒಮ್ಮೆ ಉಳಿಸಿದ್ದನು. ಸ್ನೇಹಿತನ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ, ಯಾರದ್ದೋ ಮದುವೆ ನಿಲ್ಲಿಸಲು ಹೋಗಿ, ಸಾಹಿತ್ಯಾಳ ಮದುವೆಯನ್ನು ನಿಲ್ಲಿಸಿ ಬಂದಿದ್ದಾನೆ. ಸಾಹಿತ್ಯ ಮದುವೆಯ ದಿನವೇ ಕರ್ಣ ತಾವಿಬ್ಬರು ಮದುವೆಯಾಗಿದ್ದೇವೆ ಎಂಬ ವಿಷಯವನ್ನು ಎಲ್ಲರ ಮುಂದೆ ಬಹಿರಂಗ ಪಡಿಸಿ, ಅವಳ ಬಳಿ ವಿಚ್ಛೇದನ ಕೋರುತ್ತಾನೆ. ಮಾನ ಮಾರ್ಯದೆಯಿಂದ ಬದುಕಿದ್ದ ಸಾಹಿತ್ಯಾಳ ತಂದೆ ವಿಶ್ವಾನಾಥ್ ಅವರಿಗೆ ಈ ಘಟನೆಯಿಂದ ಅಘಾತವಾಗಿ ಆಸ್ಪತ್ರೆ ಸೇರುವಂತೆ ಆಗುತ್ತದೆ. ಸಾಹಿತ್ಯ ಹಾಗೂ ಅವಳ ಕುಟುಂಬಕ್ಕೆ ಅವಮಾನವಾಗಿರುತ್ತದೆ. ಸುದ್ದಿ ವಾಹಿನಿಗಳಲ್ಲಿ ಸಾಹಿತ್ಯ ಕುರಿತಾಗಿ ಬ್ರೇಕಿಂಗ್ ನ್ಯೂಸ್ ಬರ್ತಿದ್ದನ್ನು ಕಂಡ ಕರ್ಣನ ಸ್ನೇಹಿತ ಸಂತೋಷ್, ‘’ನನಗೆ ಮೋಸ ಮಾಡಿದವಳು ಮೋನಿಕಾ. ಸಾಹಿತ್ಯ ಅಲ್ಲ! ಸಾಹಿತ್ಯ ಮದುವೆಯನ್ನ ನಿಲ್ಲಿಸಿ ದೊಡ್ಡ ಅನ್ಯಾಯ ಮಾಡಿದ್ದೀಯಾ ಎಂದು ಕರ್ಣನಿಗೆ ಹೇಳುತ್ತಾನೆ. ಸಂತೋಷ್‌ಗೆ ಮೋಸ ಮಾಡಿದ ಹುಡುಗಿ ಯಾರು ಅಂತ ಸರಿಯಾಗಿ ತಿಳಿದುಕೊಳ್ಳದೆ, ಸಾಹಿತ್ಯ ಬದುಕನ್ನ ಹಾಳು ಮಾಡಿದ್ದೇನೆ. ಕರ್ಣನಿಗೆ ತಾನು ಎಡವಟ್ಟು ಮಾಡಿದ್ದೇನೆ ಎಂಬವುದು ಅರಿವಾಗುತ್ತದೆ. ==ನಿರ್ಮಾಣ== ==ಪ್ರಸಾರ== [[ಕಲರ್ಸ್ ಕನ್ನಡ]]ದಲ್ಲಿ 19ನೇ ಫೆಬ್ರವರಿ 2024 ರಂದು ರಾತ್ರಿ 9:30 ಗಂಟೆಗೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿತ್ತು. ಆದರೆ [[ಬಿಗ್ ಬಾಸ್ ಕನ್ನಡ|ಬಿಗ್ ಬಾಸ್‌]]ನ ಪ್ರಸಾರದಿಂದ ಧಾರಾವಾಹಿಯು ಸಂಜೆ ಆರು ಗಂಟೆಗೆ ತನ್ನ ಪ್ರಸಾರವನ್ನು ಪ್ರಾರಂಭಿಸಿತು. 27 ಜುಲೈ 2025ರಲ್ಲಿ ಧಾರಾವಾಹಿಯು ಅಂತಿಮ ಸಂಚಿಕೆಯನ್ನು ಪ್ರಸಾರ ಮಾಡಿತು<ref>{{cite web |title=Karimani Serial ಅಂತ್ಯವಾಗಿದ್ಹೇಗೆ? ಕಟ್ಟ ಕಡೆಯ ಸಂಚಿಕೆಯಲ್ಲಿ ಏನಾಯ್ತು? |url=https://vijaykarnataka.com/tv/news/karimani-serial-goes-off-air-what-happened-in-climax-episode/articleshow/122946884.cms |publisher=ವಿಜಯ ಕರ್ನಾಟಕ |access-date=28 Jul 2025}}</ref>. ಈ ಧಾರಾವಾಹಿ ಸಂಚಿಕೆಗಳನ್ನು [[ಜಿಯೋಸಿನಿಮಾ|ಜಿಯೋ ಸಿನಿಮಾ]]ದಲ್ಲಿ ಕೂಡ ವೀಕ್ಷಣೆ ಮಾಡಬಹುದು. ==ಪಾತ್ರವರ್ಗ== ====ಮುಖ್ಯ ಪಾತ್ರಗಳು==== *'''ಸ್ಪಂದನಾ ಸೋಮಣ್ಣ'''<ref>{{cite web |title=ಕರಿಮಣಿ ಧಾರಾವಾಹಿಯಲ್ಲಿ ನಟಿ ಸ್ಪಂದನಾ ಸೋಮಣ್ಣ |url=https://kannada.filmibeat.com/tv/karimani-serial-actress-spandana-soamanna-biography-and-career-078819.html |publisher=ಫಿಲ್ಮಿಬೀಟ್ ಕನ್ನಡ |access-date=29 ಜನವರಿ 2024}}</ref>: ಕಥಾ ನಾಯಕಿ ಸಾಹಿತ್ಯ ಪಾತ್ರದಲ್ಲಿ. *'''ಅಶ್ವಿನ್ ಯಾದವ್'''<ref>{{cite web |title=ಫಿಟ್ನೆಸ್ ಫ್ರೀಕ್..ರಂಗಭೂಮಿ ಕಲಾವಿದ: ಕರಿಮಣಿ ಸೀರಿಯಲ್ ನಾಯಕ ಕರ್ಣ ಕುರಿತ ನಿಮಗೆ ಗೊತ್ತಿರದ ವಿಷಯಗಳಿವು! |url=https://kannada.filmibeat.com/top-listing/unknown-facts-about-karimani-serial-lead-actor-ashwin-3-3911.html |publisher=ಫಿಲ್ಮಿಬೀಟ್ ಕನ್ನಡ |access-date=3 ಏಪ್ರಿಲ್ 2024}}</ref>: ಕಥಾ ನಾಯಕ ಕರ್ಣ ಪಾತ್ರದಲ್ಲಿ. ====ಪೋಷಕ ಪಾತ್ರಗಳು==== *'''[[ಕೆ. ಸುಚೇಂದ್ರ ಪ್ರಸಾದ್|ಸುಚೇಂದ್ರ ಪ್ರಸಾದ್]]''': ವಿಶ್ವನಾಥ್ ಪಾತ್ರದಲ್ಲಿ. ಸಾಹಿತ್ಯ ತಂದೆಯಾಗಿ *'''ಅನುಷಾ ರಾವ್''': ಅರುಂಧತಿ ಪಾತ್ರದಲ್ಲಿ. ಕರ್ಣನ ಮಲತಾಯಿಯಾಗಿ.ಭರತನ ಹೆತ್ತ ತಾಯಿ ಮತ್ತು ಬ್ಲಾಕ್ ರೋಸ್ ಆಗಿ. *'''ಹೇಮಾ ಪ್ರಭಾತ್''': ಅನುರಾಧ ಆಲಿಯಾಸ್ ರಾಧಾ ಮಿಸ್ ಪಾತ್ರದಲ್ಲಿ. ಕರ್ಣನ ಹೆತ್ತತಾಯಿಯಾಗಿ. *'''ಅಪೂರ್ವ ಕಾಸವರಳ್ಳಿ''' ** '''ಶ್ರೀಕಾಂತ್ ಹೆಬ್ಳೀಕರ್:''' ರಾಜೇಂದ್ರ ಪ್ರಸಾದ್ ಪಾತ್ರದಲ್ಲಿ. ಕರ್ಣನ ತಂದೆಯಾಗಿ. ಅನುರಾಧ ಮತ್ತು ಅರುಂಧತಿ ಗಂಡನಾಗಿ. *'''ರೇಣುಕಾ ಬಳ್ಳಿ''': ಪಾಪಮ್ಮ ಪಾತ್ರದಲ್ಲಿ *'''ರಾಜೇಂದ್ರ ಕಾರಂತ್''' : ವೆಂಕಟೇಶ್ ಪಾತ್ರದಲ್ಲಿ *'''ನಾಗೇಂದ್ರ ಶಾ:''' ದಯನಂದಾ ಪಾತ್ರದಲ್ಲಿ *'''ದೀಪಾ ರವಿಶಂಕರ್:''' ನಳಿನಿ ಪಾತ್ರದಲ್ಲಿ *ಪ್ರ'''ಥಮ ಪ್ರಸಾದ್''': ವನಜಾ ಪಾತ್ರದಲ್ಲಿ *'''ಪ್ರಸನ್ನ:''' ನಾಗಾರಾಜ್ ಭಟ್ *'''ಕೀರ್ತನ ರಾಜ್:''' ಸಿಂಚನ ಪಾತ್ರದಲ್ಲಿ *'''ರಜನೀಶ್ ಗೌಡ:''' ಭರತ್ ಪಾತ್ರದಲ್ಲಿ *'''ವಿಶ್ವಾಸ್ :''' ಅದ್ವಿತ್ ಪಾತ್ರದಲ್ಲಿ *'''ಶೀಮತಿ:''' ಆಯಿ ಪಾತ್ರದಲ್ಲಿ, ಅರುಂಧತಿ ತಾಯಿಯಾಗಿ. *'''ಪೂಜಾ''': ಗ್ರೀಷ್ಮಾ ಪಾತ್ರದಲ್ಲಿ *'''ರಾಜ್:''' ಸ್ವರೂಪ್ ಪಾತ್ರದಲ್ಲಿ *'''ರಾಮಕೃಷ್ಣ:''' ರಾಮಚಂದ್ರಪ್ಪ ಪಾತ್ರದಲ್ಲಿ. ಸಾಹಿತ್ಯಾಳ ಅಜ್ಜನಾಗಿ ==ಉಲ್ಲೇಖಗಳು== {{ಉಲ್ಲೇಖಗಳು}} ==ಬಾಹ್ಯಕೊಂಡಿಗಳು== *[https://www.jiocinema.com/tv-shows/karimani/3908244 ಕರಿಮಣಿಯನ್ನು] @ [[ಜಿಯೋಸಿನಿಮಾ|ಜಿಯೋ ಸಿನಿಮಾ]] ದಲ್ಲಿ ವೀಕ್ಷಣೆ ಮಾಡಿ {{Interwikineeded}} [[ವರ್ಗ:ಕಲರ್ಸ್ ಕನ್ನಡದ ಧಾರಾವಾಹಿ]] [[ವರ್ಗ:ಕನ್ನಡ ಧಾರಾವಾಹಿ]] [[ವರ್ಗ: ಮನೋರಂಜನೆ]] iamnl8np4mmbauh40aypkfy8r1qwkiq ಕೆಂಡಲ್ ಕಡೋವಾಕಿ-ಫ್ಲೆಮಿಂಗ್ 0 160989 1372469 1343128 2026-04-30T05:01:06Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372469 wikitext text/x-wiki {{Infobox cricketer |name=ಕೆಂಡಲ್ ಕಡೋವಾಕಿ-ಫ್ಲೆಮಿಂಗ್ |birth_date={{birth date and age|df=y|1996|01|05}} |birth_place= |death_date= |death_place= |height = |batting=ಎಡಗೈ |bowling=ಬಲಗೈ ಆಫ್ ಬ್ರೇಕ್ |role=ಬ್ಯಾಟ್ಸ್‌ಮನ್ | country = ಜಪಾನ್ | international = true | internationalspan = 2022-ಪ್ರಸ್ತುತ | T20Idebutdate = 9 ಅಕ್ಟೋಬರ್ | T20Idebutyear = 2022 | T20Idebutagainst = ಇಂಡೋನೇಷ್ಯಾ | T20Icap = | lastT20Idate = 5 ಅಕ್ಟೋಬರ್ | lastT20Iyear = 2024 | lastT20Iagainst = ಇಂಡೋನೇಷ್ಯಾ | columns = 2 | column1 = [[Twenty20 International cricket|T20I]] | matches1 = 35 | runs1 = 1,420 | bat avg1 = 45.80 | 100s/50s1 = 2/9 | top score1 = 114 | deliveries1 = 6 | wickets1 = 0 | bowl avg1 = - | fivefor1 = 0 | tenfor1 = 0 | best bowling1 = - | catches/stumpings1 = 8/0 | column2 = [[T20 cricket|T20]] | matches2 = 35 | runs2= 1,420 | bat avg2= 45.80 | 100s/50s2= 2/9 | top score2= 114 | deliveries2 = 6 | wickets2 = 0 | bowl avg2 = - | fivefor2 = 0 | tenfor2 = 0 | best bowling2 = - | catches/stumpings2= 8/0 | date = 30 ಅಕ್ಟೋಬರ್ 2024 | source = https://www.espncricinfo.com/cricketers/kendel-kadowaki-fleming-429800 ESPNcricinfo }} '''ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್''' ಅನ್ನು ಸರಳವಾಗಿ '''ಕೆಂಡೆಲ್ ಫ್ಲೆಮಿಂಗ್''' (ಜನನ 5 ಜನವರಿ 1996) ಜಪಾನಿನ [[ಕ್ರಿಕೆಟ್]]ಎರ್ ಮತ್ತು ಪ್ಲೇಯರ್ ಏಜೆಂಟ್ ಆಗಿದ್ದು, ಅವರು ಪ್ರಸ್ತುತ ಕ್ಯಾಪ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಪಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ.<ref>{{Cite web |title=Kendel Kadowaki-Fleming Profile - Cricket Player Japan {{!}} Stats, Records, Video |url=https://www.espncricinfo.com/cricketers/kendel-kadowaki-fleming-429800 |access-date=2024-05-24 |website=ESPNcricinfo |language=en}}</ref><ref>{{Cite web |title=Kendel Fleming Profile - ICC Ranking, Age, Career Info & Stats |url=https://www.cricbuzz.com/profiles/32527/kendel-fleming |access-date=2024-05-24 |website=Cricbuzz |language=en}}</ref><ref>{{Cite AV media |url=https://www.youtube.com/watch?v=XaXhVUFKiMg |title=Kendel Kadowaki Fleming {{!}} Japan Cricket {{!}} Associate Cricket Series {{!}} Dibbly Dobbly Podcast |date=2024-01-11 |last=Dibbly-Dobbly Podcast |access-date=2024-05-24 |via=YouTube}}</ref> ಅವರು ಚಿಬಾ ಶಾರ್ಕ್ಸ್ ಕ್ರಿಕೆಟ್ ಕ್ಲಬ್‌ಗಾಗಿ ಕ್ಲಬ್ ಕ್ರಿಕೆಟ್ ಆಡುತ್ತಾರೆ.<ref>{{Cite web |title=Japan Cricket Association Kendel Kadowaki-Fleming |url=https://cricket.or.jp/en/archives/national_team_player/kendel-fleming |access-date=2024-05-24 |website=cricket.or.jp |archive-date=3 ಡಿಸೆಂಬರ್ 2024 |archive-url=https://web.archive.org/web/20241203120524/https://cricket.or.jp/en/archives/national_team_player/kendel-fleming |url-status=dead }}</ref> ಅವರು ವಿನ್ಸೆಂಟ್ಸ್‌ನಲ್ಲಿ ಹಿರಿಯ ಹಣಕಾಸು ವಿಶ್ಲೇಷಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರು ಜಪಾನ್‌ನಲ್ಲಿ ಪ್ಲೇಯರ್ ಮ್ಯಾನೇಜ್‌ಮೆಂಟ್ ಕಂಪನಿಯನ್ನು ಹೊಂದಿದ್ದಾರೆ ಮತ್ತು ನಡೆಸುತ್ತಿದ್ದಾರೆ.<ref name=":0">{{Cite web |last=Anand |first=Ankit |date=2024-05-23 |title=If we stay consistent, there's no reason why we can't qualify for future World Cups: Japan captain Kendel Fleming [Exclusive Interview] |url=https://www.crictracker.com/cricket-interviews/if-we-stay-consistent-theres-no-reason-why-we-cant-qualify-for-future-world-cups-japan-captain-kendel-fleming-exclusive-interview/ |access-date=2024-05-24 |website=CricTracker |language=en}}</ref> == ಜೀವನಚರಿತ್ರೆ == ಅವರು ಜಪಾನ್‌ನಲ್ಲಿ ಜಪಾನಿನ ತಾಯಿ ಮತ್ತು ಆಸ್ಟ್ರೇಲಿಯಾದ ತಂದೆಗೆ ಜನಿಸಿದರು. ಅವರು ತಮ್ಮ ಬಾಲ್ಯವನ್ನು ಜಪಾನ್‌ನಲ್ಲಿ ಕಳೆದರು. ಅವರು ಆರು ವರ್ಷದವರಾಗಿದ್ದಾಗ ಅವರ ಕುಟುಂಬವು ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡಿತು. ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡ ನಂತರ, ಅವರು ಕ್ವೀನ್ಸ್‌ಲ್ಯಾಂಡ್ ಅನ್ನು ಪ್ರತಿನಿಧಿಸುವ 12 ವರ್ಷಧ ಕೆಳಗೆ, 15 ವರ್ಷಧ ಕೆಳಗೆ ಮತ್ತು 17 ವರ್ಷಧ ಕೆಳಗೆ ಹಂತಗಳಲ್ಲಿ ಯುವ ಮಟ್ಟದಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಅವರು ಬ್ರಿಸ್ಬೇನ್ ಗ್ರಾಮರ್ ಶಾಲೆಯಲ್ಲಿ ತಮ್ಮ ಅವಧಿಯಲ್ಲಿ ಶಾಲಾ ಕ್ರಿಕೆಟ್ ಆಡಿದರು ಮತ್ತು ನಂತರ ಅವರ ಕ್ರಿಕೆಟ್ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಉತ್ತರ ಉಪನಗರಗಳ ಜಿಲ್ಲಾ ಕ್ರಿಕೆಟ್ ಕ್ಲಬ್‌ಗೆ ಸೇರಿದರು.<ref name=":0" /><ref>{{Cite web |title=Meet Kendel Fleming - Northern Suburbs District Cricket Club |url=https://stumptostump.com/northernsuburbscricketclub-a__DBud/pocketprofilekendelflemingnorthernsuburbsdistrictcricketclub-s__fug8 |access-date=2024-05-24 |website=stumptostump.com}}</ref> ಅವರು 18 ವರ್ಷದವರಾಗಿದ್ದಾಗ ಜಪಾನ್ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಮೊದಲು ಸಂಪರ್ಕ ಸಾಧಿಸಿದರು.<ref name=":0" /> ಅವರು ಯಾವಾಗಲೂ ಜಪಾನ್ ಅನ್ನು ಅಂತರರಾಷ್ಟ್ರೀಯ ರಂಗದಲ್ಲಿ ಪ್ರತಿನಿಧಿಸಲು ಇಷ್ಟಪಡುತ್ತಿದ್ದರು, ಏಕೆಂದರೆ ಅವರು ಆಸ್ಟ್ರೇಲಿಯಾದಿಂದ ಎಲ್ಲಾ ರೀತಿಯಲ್ಲಿ ಪ್ರಯಾಣಿಸುತ್ತಾ ಅವನು ಮತ್ತೆ ಜಪಾನ್‌ಗೆ ಬಂದರು. ಅವರು ಜಪಾನ್‌ನಲ್ಲಿ ವಾಸಿಸಲು ಇಷ್ಟಪಡುತ್ತಾರೆ ಎಂದು ಅವರು ಬಹಿರಂಗಪಡಿಸಿದರು.<ref name=":0" /> ಅವರು ಬಾಲ್ಯದಿಂದಲೂ ಕ್ರೀಡಾಪಟು ನಿರ್ವಹಣೆ ಕಂಪನಿಯನ್ನು ತೆರೆಯುವ ಆಸಕ್ತಿಯನ್ನು ಬೆಳೆಸಿಕೊಂಡರು ಎಂದು ಅವರು ಒತ್ತಾಯಿಸಿದರು. ಆಸ್ಟ್ರೇಲಿಯನ್ ಕ್ರಿಕೆಟಿಗ ನಾಥನ್ ಮೆಕ್‌ಸ್ವೀನಿ ಅವರ ಅಜ್ಜಿಯ ಮೂಲಕ ಅವರು ಆಟಗಾರ ಏಜೆಂಟ್ ಆಗುವ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದರು ಮತ್ತು ಮೆಕ್‌ಸ್ವೀನಿಯ ಅಜ್ಜಿಯ ಕೋರಿಕೆಯ ಮೇರೆಗೆ ಅವರು ಆಟಗಾರ ಏಜೆಂಟ್ ಆಗುವ, ಅಗತ್ಯವಿರುವ ಕೌಶಲ್ಯಗಳನ್ನು ಗೌರವಿಸುವ ಮತ್ತು ಕೌಶಲ್ಯ ಸಮಸ್ಯೆಗಳನ್ನು ವಿಶ್ಲೇಷಿಸುವ ತಮ್ಮ ಆಲೋಚನಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.<ref name=":0" /> ಅವರು ವಿಶೇಷವಾಗಿ ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡ ಬೆಂಬಲಿಸುತ್ತಿದ್ದ ತಮ್ಮ ಯುವ ದಿನಗಳಲ್ಲಿ ಮಾಜಿ ಭಾರತೀಯ ಕ್ರಿಕೆಟಿಗ ಎಂಎಸ್ ಧೋನಿ ಅವರ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಭಯಪಟ್ಟರು.<ref>{{Cite web |last=Mitra |first=Adreej Kumar |date=2024-05-20 |title=MS Dhoni is my favourite captain, I'd love to experience the noise when he hits six in IPL: Japan's Kendel Fleming [Exclsuive] |url=https://www.crictracker.com/cricket-news/ms-dhoni-and-graeme-smith-are-my-favourite-captains-japans-kendel-fleming-exclusive/ |access-date=2024-05-24 |website=CricTracker |language=en}}</ref> == ವೃತ್ತಿ == ಅವರು ಅಕ್ಟೋಬರ್ 2022 ರಲ್ಲಿ ಇಂಡೋನೇಷ್ಯಾವನ್ನು ಮೂರು-ಪಂದ್ಯಗಳ ಸರಣಿಗೆ ಆತಿಥ್ಯ ವಹಿಸಿದಾಗ ಅವರ ಮೊದಲ ಪುರುಷರ ದ್ವಿಪಕ್ಷೀಯ T20I ಸರಣಿಯಲ್ಲಿ ಅವರು ಜಪಾನ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು. ಅವರು 9 ಅಕ್ಟೋಬರ್ 2022 ರಂದು ಇಂಡೋನೇಷ್ಯಾ ವಿರುದ್ಧದ ಜಪಾನ್‌ನ ಮೊದಲ T20I ಪಂದ್ಯದಲ್ಲಿ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಮಾಡಿದರು, ಅಲ್ಲಿ ಅವರುತಮ್ಮ ನಾಯಕತ್ವದ ಮೊದಲ ಪ್ರವೇಶವು ಮಾಡಿದರು.<ref>{{Cite web |title=JPN vs INA Cricket Scorecard, 1st T20I at Sano, October 09, 2022 |url=https://www.espncricinfo.com/series/indonesia-in-japan-2022-23-1333916/japan-vs-indonesia-1st-t20i-1333930/full-scorecard |access-date=2024-05-24 |website=ESPNcricinfo |language=en}}</ref> ಅಕ್ಟೋಬರ್ 2022 ರಲ್ಲಿ, 2024 ICC ಪುರುಷರ T20 ನ ಭಾಗವಾಗಿ 2022–23 ICC ಪುರುಷರ T20 ವಿಶ್ವ ಕಪ್ ಪೂರ್ವ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್ (ಕ್ವಾಲಿಫೈಯರ್ B ವಿಭಾಗದಲ್ಲಿ) ಜಪಾನಿನ ರಾಷ್ಟ್ರೀಯ ತಂಡದ ನಾಯಕರಾಗಿ ನೇಮಕಗೊಂಡರು. ವಿಶ್ವಕಪ್ ಅರ್ಹತೆ 2024 ICC ಪುರುಷರ T20 ವಿಶ್ವಕಪ್ ಅರ್ಹತಾ ಮಾರ್ಗ ತಲುಪುವ ಗುರಿಯತ್ತ ಅರ್ಹತೆ 2024 ICC ಪುರುಷರ T20 ವಿಶ್ವಕಪ್ ಮುಖ್ಯ ಡ್ರಾ.<ref>{{Cite web |title=Japan Cricket Association National Team Announced for ICC World Cup Qualifier – East Asia |url=https://cricket.or.jp/en/archives/20450 |access-date=2024-05-24 |website=cricket.or.jp |archive-date=6 ಡಿಸೆಂಬರ್ 2024 |archive-url=https://web.archive.org/web/20241206102029/https://cricket.or.jp/en/archives/20450 |url-status=dead }}</ref><ref>{{Cite web |last=Beswick |first=Daniel |date=2022-09-08 |title=Long-awaited Pacific cricket imminent with T20 World Cup Qualifiers |url=https://emergingcricket.com/news/long-awaited-pacific-cricket-imminent-with-t20-world-cup-qualifiers/ |access-date=2024-05-24 |website=Emerging Cricket |language=en-GB}}</ref> ಜಪಾನ್ ತನ್ನ ತವರು ಮೈದಾನದಲ್ಲಿ ಅದ್ಭುತ ಪ್ರದರ್ಶನಗಳೊಂದಿಗೆ ಸ್ಪರ್ಧೆಯ ಉದ್ದಕ್ಕೂ ತನ್ನ ಅಸ್ತಿತ್ವವನ್ನು ಅನುಭವಿಸಿತು ಮತ್ತು ಪಪುವಾ ನ್ಯೂಗಿನಿಯಾಗೆ ಟಿಕೆಟ್ ಕಳೆದುಕೊಳ್ಳುವ ಮೊದಲು ಕ್ವಾಲಿಫೈಯರ್ ಬಿ ವಿಭಾಗದಲ್ಲಿ ಮೂರು ಪಂದ್ಯಗಳನ್ನು ಗೆದ್ದ ನಂತರ ಪ್ರಾದೇಶಿಕ ಫೈನಲ್ ತಲುಪಿತು.<ref>{{Cite web |title=Japan Cricket Association Japan To Host World Cup Qualifying Tournament |url=https://cricket.or.jp/en/archives/19747 |access-date=2024-05-24 |website=cricket.or.jp |archive-date=6 ಡಿಸೆಂಬರ್ 2024 |archive-url=https://web.archive.org/web/20241206231859/https://cricket.or.jp/en/archives/19747 |url-status=dead }}</ref><ref name=":1">{{Cite web |title=Japan Cricket Association Japan Reach Regional Final |url=https://cricket.or.jp/en/archives/20656 |access-date=2024-05-24 |website=cricket.or.jp |archive-date=21 ಮಾರ್ಚ್ 2023 |archive-url=https://web.archive.org/web/20230321052023/https://cricket.or.jp/en/archives/20656 |url-status=dead }}</ref> 15 ಅಕ್ಟೋಬರ್ 2022 ರಂದು ಕ್ವಾಲಿಫೈಯರ್ ಬಿ ವಿಭಾಗದಲ್ಲಿ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧದ ಪಂದ್ಯದಲ್ಲಿ, ಕೆಂಡೆಲ್ ಫ್ಲೆಮಿಂಗ್ 3 ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದ ನಂತರ ತಮ್ಮ ಚೊಚ್ಚಲ T20I ಶತಕವನ್ನು ಗಳಿಸಿದರು ಮತ್ತು ಪುರುಷರ T20I ಗಳಲ್ಲಿ ಶತಕ ಗಳಿಸಿದ ಮೊದಲ ಜಪಾನಿನ ಕ್ರಿಕೆಟಿಗರಾದರು. ಜಪಾನ್. ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದುದ್ದಕ್ಕೂ ಅವರು 10 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳನ್ನು ಒಳಗೊಂಡಂತೆ ಸಿಕ್ಸ್-ಹೊಡೆಯುವ ಉತ್ಸಾಹವನ್ನು ಉಳಿಸಿಕೊಂಡರು ಮತ್ತು ಅವರ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನಕ್ಕಾಗಿ, ಅವರಿಗೆ ಪಂದ್ಯದ ಆಟಗಾರ ಪ್ರಶಸ್ತಿಯನ್ನು ನೀಡಲಾಯಿತು.<ref>{{Cite web |title=JPN vs SKOR Cricket Scorecard, 2nd Match at Sano, October 15, 2022 |url=https://www.espncricinfo.com/series/men-s-t20-world-cup-east-asia-pacific-region-qlf-b-2022-23-1336948/japan-vs-south-korea-2nd-match-1336952/full-scorecard |access-date=2024-05-24 |website=ESPNcricinfo |language=en}}</ref> ಅವರು ಕೇವಲ 40 ಎಸೆತಗಳಲ್ಲಿ ಶತಕವನ್ನು ಹೊಡೆದರು ಮತ್ತು ಜಪಾನಿನ ಕ್ರಿಕೆಟಿಗನಿಂದ ವೇಗದ T20I ಶತಕದ ದಾಖಲೆಯನ್ನು ಸ್ಥಾಪಿಸಿದರು ಮತ್ತು ಪುರುಷರ ಟ್ವೆಂಟಿ 20 ಇಂಟರ್ನ್ಯಾಷನಲ್ಗಳಲ್ಲಿ ಸಾರ್ವಕಾಲಿಕ ಒಂಬತ್ತನೇ ವೇಗದ T20I ಶತಕದ ದಾಖಲೆಯನ್ನು ಸ್ಥಾಪಿಸಿದರು.<ref name=":2">{{Cite web |title=Japan Cricket Association Kadowaki-Fleming Century Leads Japan to Victory |url=https://cricket.or.jp/en/archives/20594 |access-date=2024-05-24 |website=cricket.or.jp |archive-date=2 ಡಿಸೆಂಬರ್ 2023 |archive-url=https://web.archive.org/web/20231202220712/https://cricket.or.jp/en/archives/20594 |url-status=dead }}</ref><ref>{{Cite web |title=T20I matches {{!}} Batting records {{!}} Fastest hundreds |url=https://www.espncricinfo.com/records/fastest-hundreds-386083 |access-date=2024-05-24 |website=ESPNcricinfo |language=en}}</ref><ref>{{Cite web |title=Top 10 fastest centuries in T20Is |url=https://www.dnaindia.com/web-stories/sports/top-10-fastest-centuries-in-t20is-kushal-malla-rohit-sharma-1695796281072 |access-date=2024-05-24 |website=DNA India |language=en}}</ref> ಜಪಾನ್‌ನ ಬ್ಯಾಟಿಂಗ್ ಇನ್ನಿಂಗ್ಸ್‌ನ 14 ನೇ ಓವರ್‌ನಲ್ಲಿ ಅವರು ಅಂತಿಮವಾಗಿ ಔಟಾದರು ಮತ್ತು ಅವರು ಕೇವಲ 46 ಎಸೆತಗಳಲ್ಲಿ 240 ಸ್ಟ್ರೈಕ್ ರೇಟ್‌ನೊಂದಿಗೆ 114 ರನ್ ಗಳಿಸುವುದರೊಂದಿಗೆ ತಮ್ಮ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಅವರು 21 ಎಸೆತಗಳಲ್ಲಿ 50 ರನ್ ಗಳಿಸಿ ಅವರ ಪ್ರದರ್ಶನ ನೀಡಿದರು. ಕುಲದೀಪ್ ಗುರ್ಜಾರ್ ಅವರ ಬೌಲಿಂಗ್ ಅನ್ನು ಅನುಸರಿಸುವ ಮೂಲಕ ಚುರುಕಾದ, ಲೆಕ್ಕಾಚಾರದ ಆಕ್ರಮಣಶೀಲತೆಯನ್ನು ನಂತರದವರಿಗೆ ಚಿಕಿತ್ಸೆ ನೀಡುವ ಮೂಲಕ ಜಪಾನ್‌ನ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಸತತವಾಗಿ ಐದು ಸಿಕ್ಸರ್‌ಗಳನ್ನು ಹೊಡೆದು, ಕೆಂಡಲ್ ಫ್ಲೆಮಿಂಗ್ ಅವರ ಆಕ್ರಮಣದಿಂದಾಗಿ ತವರಿನ ಪ್ರೇಕ್ಷಕರನ್ನು ಬೆಚ್ಚಿ ಬೀಳುವಂತೆ ಮಾಡಿತು.<ref name=":2" /><ref>{{Cite web |date=2022-10-18 |title=Japan progress in T20 World Cup qualifying |url=https://cricketeurope.com/DATABASE/ARTICLES2022/articles/000014/001436.shtml |access-date=2024-05-24 |archive-date=18 October 2022 |archive-url=https://web.archive.org/web/20221018192501/https://cricketeurope.com/DATABASE/ARTICLES2022/articles/000014/001436.shtml |url-status=bot: unknown }}</ref> ಕೆಂಡಲ್ ಕಡೋವಾಕಿ-ಫ್ಲೆಮಿಂಗ್ ಅವರು 2022-23ರ ICC ಪುರುಷರ T20 ವಿಶ್ವಕಪ್ ಪೂರ್ವ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್ ಬಿ ಸುತ್ತಿನಲ್ಲಿ 179 ರನ್ ಗಳಿಸುವ ಮೂಲಕ ಪ್ರಮುಖ ರನ್ ಸ್ಕೋರರ್ ಆಗಿ ಕೊನೆಗೊಂಡರು.<ref name=":1" /> ಮೇ 2023 ರಲ್ಲಿ, ಅವರು ಶ್ರೀಲಂಕಾ ಎಮರ್ಜಿಂಗ್ XI ತಂಡದ ವಿರುದ್ಧ ಐದು ಪಂದ್ಯಗಳ ಸ್ವದೇಶಿ ದ್ವಿಪಕ್ಷೀಯ T20 ಸರಣಿಗೆ ಜಪಾನ್ ತಂಡದ ನಾಯಕತ್ವ ವಹಿಸಿದ್ದರು, ಇದು ಅವರ ಬಹು ನಿರೀಕ್ಷಿತ 2023 ICC ಪುರುಷರ T20 ವಿಶ್ವಕಪ್ ಇಎಪಿ ಫೈನಲ್‌ಗೆ ಮುಂಚಿತವಾಗಿ ಜಪಾನ್‌ಗೆ ಅಭ್ಯಾಸ ಸಿದ್ಧತೆಯಾಗಿ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಿತು.<ref>{{Cite web |last1=Admin |last2=SurfEdge |date=2023-05-14 |title=REPLAY - Sri Lanka Emerging Tour of Japan 2023 - 4th T20 |url=https://www.thepapare.com/live-sri-lanka-emerging-tour-of-japan-2023-4th-t20/ |access-date=2024-05-24 |website=ThePapare |language=en}}</ref> ಜಪಾನ್ ಅಂತಿಮವಾಗಿ ಸರಣಿಯನ್ನು 4-0 ಅಂತರದಲ್ಲಿ ಕಳೆದುಕೊಂಡಿತು ಮತ್ತು ಸರಣಿಯ ಕೊನೆಯ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತು.<ref>{{Cite web |last=Bandara |first=Malinda Swarnamal |date=2023-05-15 |title=Fifth match washed out but SL Emerging win the series |url=https://www.thepapare.com/sri-lanka-emerging-tour-of-japan-2023-5th-t20-match-report-scorecard/ |access-date=2024-05-24 |website=ThePapare |language=en-US}}</ref> ಜುಲೈ 2023 ರಲ್ಲಿ, ಅವರು 2023 ರ ಐಸಿಸಿ ಪುರುಷರ T20 ವಿಶ್ವಕಪ್ ಇಎಪಿ ಫೈನಲ್‌ಗೆ ಜಪಾನ್‌ನ ನಾಯಕತ್ವ ವಹಿಸಿದ್ದರು, ಅಲ್ಲಿ ಜಪಾನ್ ಪಶ್ಚಿಮದಲ್ಲಿ ಅಪೇಕ್ಷಿತ 2024 ಐಸಿಸಿ ಪುರುಷರ T20 ವಿಶ್ವಕಪ್‌ಗೆ ಸ್ಥಾನ ಪಡೆಯಲು ಪಪುವಾ ನ್ಯೂಗಿನಿಯಾ, ಫಿಲಿಪೈನ್ಸ್ ಮತ್ತು ವನವಾಟುಗಳೊಂದಿಗೆ ಅಂತಿಮ ಸ್ಲಾಟ್‌ಗಾಗಿ ಸ್ಪರ್ಧಿಸಬೇಕಾಯಿತು. ಇಂಡೀಸ್ ಮತ್ತು ಅಮೇರಿಕಾ.<ref>{{Cite web |title=Japan Cricket Association [Match Time Changed] Team Announced for ICC Men's T20 World Cup EAP Final |url=https://cricket.or.jp/en/archives/23440 |access-date=2024-05-24 |website=cricket.or.jp |archive-date=2 ಡಿಸೆಂಬರ್ 2024 |archive-url=https://web.archive.org/web/20241202220753/https://cricket.or.jp/en/archives/23440 |url-status=dead }}</ref>ಫ್ಲೆಮಿಂಗ್ ಅವರ ನಾಯಕತ್ವದಲ್ಲಿ, ಜಪಾನ್ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಉತ್ತಮ ಆರಂಭದೊಂದಿಗೆ ಪ್ರವರ್ಧಮಾನಕ್ಕೆ ಬಂದಿತು, ಆದರೆ ಜಪಾನ್ ಅಂತಿಮವಾಗಿ ಸ್ಪರ್ಧೆಯಲ್ಲಿ ಎರಡು ಸೋಲುಗಳೊಂದಿಗೆ ತಮ್ಮ ವೇಗವನ್ನು ಕಳೆದುಕೊಂಡಿತು, ಇದರರ್ಥ ಪಪುವಾ ನ್ಯೂಗಿನಿಯಾ 2024 ICC ಪುರುಷರ T20 ಗೆ ಅರ್ಹತೆ ಪಡೆಯುವ ಅಗಾಧ ಮೆಚ್ಚಿನ ತಂಡವಾಗಿದೆ. ವಿಶ್ವಕಪ್‌ನಲ್ಲಿ ಪಪುವಾ ನ್ಯೂಗಿನಿಯಾ ತನ್ನ ಎಲ್ಲಾ ಆರು ಪಂದ್ಯಗಳನ್ನು ಗೆದ್ದು ಪಾಯಿಂಟ್‌ಗಳ ಪಟ್ಟಿಯಲ್ಲಿ ಜಪಾನ್‌ನ ಮುಂದಿನ ಅತ್ಯುತ್ತಮ ತಂಡವನ್ನು ಸೋಲಿಸಿತು. ಐಸಿಸಿ ಟಿ20 ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.<ref>{{Cite web |title=Papua New Guinea qualify for 2024 Men's T20 World Cup |url=https://www.espncricinfo.com/story/2024-mens-t20-world-cup-papua-new-guinea-qualify-from-east-asia-pacific-region-1389780 |access-date=2024-05-24 |website=ESPNcricinfo |language=en}}</ref><ref>{{Cite web |title=Japan Cricket Association Japan Second; PNG Make World Cup |url=https://cricket.or.jp/en/archives/24596 |access-date=2024-05-24 |website=cricket.or.jp |archive-date=6 ಡಿಸೆಂಬರ್ 2024 |archive-url=https://web.archive.org/web/20241206170531/https://cricket.or.jp/en/archives/24596 |url-status=dead }}</ref> ಚೀನಾದಲ್ಲಿ 2022 ರ ಏಷ್ಯನ್ ಗೇಮ್ಸ್‌ಗೆ ಜಪಾನಿನ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಅವರನ್ನು ಉಳಿಸಿಕೊಳ್ಳಲಾಯಿತು, ಅಲ್ಲಿ ಎಂಟು ವರ್ಷಗಳ ಸಂಕ್ಷಿಪ್ತ ವಿರಾಮದ ನಂತರ ಕ್ರಿಕೆಟ್ ಏಷ್ಯನ್ ಗೇಮ್ಸ್‌ಗೆ ಮರಳಿತು.<ref>{{Cite web |title=Japan Cricket Association Men's Japan National Cricket Team for 19th Asian Games Confirmed |url=https://cricket.or.jp/en/archives/24646 |access-date=2024-05-24 |website=cricket.or.jp |archive-date=9 ಡಿಸೆಂಬರ್ 2023 |archive-url=https://web.archive.org/web/20231209142730/https://cricket.or.jp/en/archives/24646 |url-status=dead }}</ref>ಪುರುಷರ T20I ಸ್ಪರ್ಧೆಯಲ್ಲಿ ಜಪಾನ್ ಹತ್ತನೇ ಸ್ಥಾನದೊಂದಿಗೆ 2022 ರ ಏಷ್ಯನ್ ಗೇಮ್ಸ್ ಅನ್ನು ಕೊನೆಗೊಳಿಸಿತು, ಅಲ್ಲಿ ಜಪಾನ್ ಒಂದು ಗೆಲುವು ಮತ್ತು ಸೋಲನ್ನು ದಾಖಲಿಸಿ ಸಮಾಧಾನದೊಂದಿಗೆ ಸ್ಪರ್ಧೆಯಿಂದ ಹೊರಗುಳಿಯಿತು. ಅವರು 2024 ರ ಎಸಿಸಿ ಪುರುಷರ ಚಾಲೆಂಜರ್ ಕಪ್‌ನಲ್ಲಿ ಜಪಾನ್‌ನ ನಾಯಕತ್ವ ವಹಿಸಿದ್ದರು, ಅಲ್ಲಿ ಜಪಾನ್ ಕಡಿಮೆ ಸ್ಕೋರಿಂಗ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲುವ ಮೊದಲು ಸೆಮಿ-ಫೈನಲ್ ತಲುಪಿತು<ref>{{Cite web |title=78 off 42! Kendel Kadowaki Fleming Fires 5 Fours and 6 Sixes |url=https://www.fancode.com/cricket/tour/acc-mens-t20i-challenger-cup-2024-16991835/video-highlights/78-off-42-kendel-kadowaki-fleming-fires-5-fours-and-6-sixes-102347 |access-date=2024-05-24 |website=FanCode |language=en}}</ref><ref>{{Cite web |title=JPN vs KSA Cricket Scorecard, 1st semi-final at Bangkok, February 09, 2024 |url=https://www.espncricinfo.com/series/acc-men-s-challenger-cup-2023-24-1418162/japan-vs-saudi-arabia-1st-semi-final-1418194/full-scorecard |access-date=2024-05-24 |website=ESPNcricinfo |language=en}}</ref> 2024ರ ಟ್ವೆಂಟಿ-20 ಪೂರ್ವ ಏಷ್ಯಾ ಕಪ್‌ಗೆ ಜಪಾನ್‌ನ ನಾಯಕನಾಗಿ ಅವರನ್ನು ಆಯ್ಕೆ ಮಾಡಲಾಯಿತು.<ref>{{Cite web |title=Japan Cricket Association [Match Times Amended] Men's Japan National Teams Announced for Upcoming Tournaments |url=https://cricket.or.jp/en/archives/25807 |access-date=2024-05-24 |website=cricket.or.jp |archive-date=3 ಫೆಬ್ರವರಿ 2024 |archive-url=https://web.archive.org/web/20240203123406/https://cricket.or.jp/en/archives/25807 |url-status=dead }}</ref> ಫೆಬ್ರವರಿ 15, 2024 ರಂದು, 2024 ರ ಟ್ವೆಂಟಿ 20 ಪೂರ್ವ ಏಷ್ಯಾ ಕಪ್‌ನಲ್ಲಿ ಚೀನಾ ವಿರುದ್ಧದ ರೌಂಡ್-ರಾಬಿನ್ ಪಂದ್ಯದಲ್ಲಿ, ಫ್ಲೆಮಿಂಗ್ ಅವರ ಆರಂಭಿಕ ಬ್ಯಾಟಿಂಗ್ ಪಾಲುದಾರರಾದ ಲಾಚ್ಲಾನ್ ಯಮಾಮೊಟೊ-ಲೇಕ್ ಅವರೊಂದಿಗೆ 20 ಓವರ್‌ಗಳಲ್ಲಿ 258 ರನ್‌ಗಳ ಅಜೇಯ ಆರಂಭಿಕ ಪಾಲುದಾರಿಕೆಯನ್ನು ದಾಖಲಿಸಿದರು. ಎಲ್ಲಾ T20 ಯಲ್ಲಿ ಯಾವುದೇ ಜೋಡಿ ಗಳಿಸಿದ ಯಾವುದೇ ವಿಕೆಟ್‌ಗೆ ಗಳಿಸಿದ ರನ್‌ಗಳ ವಿಷಯದಲ್ಲಿ ಇದುವರೆಗೆ ದಾಖಲಾದ ಪಾಲುದಾರಿಕೆ ಪಂದ್ಯಗಳು.<ref>{{Cite web |last=Beswick |first=Daniel |date=2024-02-15 |title=Japan pair post record Men's T20I opening stand in win over China |url=https://emergingcricket.com/news/japan-pair-post-record-mens-t20i-opening-stand-in-win-over-china/ |access-date=2024-05-24 |website=Emerging Cricket |language=en-GB}}</ref><ref name=":3">{{Cite web |last= |first= |date=2024-02-15 |title=Japan Sets New World Record For Highest Partnership In T20 Internationals |url=https://www.ndtvprofit.com/sports/japan-sets-new-world-record-for-highest-partnership-in-t20-internationals-npc |access-date=2024-05-24 |website=NDTV Profit |language=en }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref>258 ರನ್‌ಗಳ ಜೊತೆಯಾಟವು 2019 ರಲ್ಲಿ ಐರ್ಲೆಂಡ್ ವಿರುದ್ಧ 236 ರನ್ ಗಳಿಸಿದ್ದ ಅಫ್ಘಾನಿಸ್ತಾನದ ಜೋಡಿ ಹಜರತುಲ್ಲಾ ಝಜೈ ಮತ್ತು ಉಸ್ಮಾನ್ ಘನಿ ಅವರ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಮೊದಲ ವಿಕೆಟ್‌ಗೆ ಪುರುಷರ T20I ಗಳಲ್ಲಿ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ಮುರಿದರು. ಫ್ಲೆಮಿಂಗ್ ಅಂತಿಮವಾಗಿ ತನ್ನ ಎರಡನೇ T20I ಅನ್ನು ಗಳಿಸಿದರು. ಅವರ ವೃತ್ತಿಜೀವನದಲ್ಲಿ ಶತಕ ಮತ್ತು ಅವರು ಎರಡು T20Iಗಳನ್ನು ಗಳಿಸಿದ ಮೊದಲ ಜಪಾನಿನ ಆಟಗಾರರಾದರು ಪುರುಷರ T20I ಇತಿಹಾಸದಲ್ಲಿ ಶತಕಗಳು. ಅವರು ಕೇವಲ 53 ಎಸೆತಗಳಲ್ಲಿ 11 ಅತ್ಯುನ್ನತ ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಒಳಗೊಂಡಂತೆ 109 ರನ್ ಗಳಿಸಿ ಅಜೇಯರಾಗುಳಿದರು.<ref>{{Cite web |title=CHN vs JPN Cricket Scorecard, 3rd Match at Mong Kok, February 15, 2024 |url=https://www.espncricinfo.com/series/east-asia-cup-2023-24-1418525/china-vs-japan-3rd-match-1418541/full-scorecard |access-date=2024-05-24 |website=ESPNcricinfo |language=en}}</ref><ref>{{Cite web |last=S |first=Arfath Pasha |date=2024-02-15 |title=Japan breaks record for highest ever partnership in T20Is |url=https://www.crictracker.com/cricket-news/japan-breaks-record-for-highest-opening-partnership-in-t20is/ |access-date=2024-05-24 |website=CricTracker |language=en}}</ref><ref>{{Cite web |title=3 Fours, 11 Sixes! Kendel Kadowaki-Fleming's Mind-blowing 109* |url=https://www.fancode.com/cricket/tour/east-asia-cup-2024-17031473/video-highlights/3-fours-11-sixes-kendel-kadowakiflemings-mindblowing-109-102803 |access-date=2024-05-24 |website=FanCode |language=en}}</ref> 20 ಓವರ್‌ಗಳ ಬ್ಯಾಟಿಂಗ್‌ನ ಸಂಪೂರ್ಣ ಕೋಟಾವನ್ನು ಪೂರ್ಣಗೊಳಿಸಿದ ನಂತರ ತಂಡವೊಂದು ವಿಕೆಟ್ ಕಳೆದುಕೊಂಡಿಲ್ಲ ಎಂಬ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದು ಮೊದಲ ನಿದರ್ಶನವಾಗಿದೆ. ಇದಕ್ಕೆ ಉತ್ತರವಾಗಿ, ಚೀನಾ ಕೇವಲ 78 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಆದ್ದರಿಂದ ಜಪಾನ್ ಪುರುಷರ T20I ಗಳಲ್ಲಿ ರನ್‌ಗಳ ವಿಷಯದಲ್ಲಿ ಜಪಾನ್‌ನ ಅತಿದೊಡ್ಡ ವಿಜಯವನ್ನು ದಾಖಲಿಸುವ ಸಲುವಾಗಿ ಪಂದ್ಯವನ್ನು 180 ರನ್‌ಗಳ ಬೃಹತ್ ಅಂತರದಿಂದ ಮನವೊಲಿಸುವ ಮೂಲಕ ಗೆದ್ದಿತು. ಲಚ್ಲಾನ್ ಯಮಾಮೊಟೊ-ಲೇಕ್ ಮತ್ತು ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ ಇಬ್ಬರೂ ಜಂಟಿಯಾಗಿ ಆಟದ ಉದ್ದಕ್ಕೂ ತಮ್ಮ ಪಟ್ಟುಬಿಡದ ಕ್ರೂರ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯದ ಆಟಗಾರರೆಂದು ಗುರುತಿಸಲ್ಪಟ್ಟರು.<ref name=":3" /> 2024 ರ ಜಪಾನ್ ಪ್ರೀಮಿಯರ್ ಲೀಗ್‌ಗೆ ಆಸ್ಟ್ರೇಲಿಯಾದ ಕ್ರಿಕೆಟಿಗ ಜೋಶ್ ಬ್ರೌನ್ ಅವರನ್ನು ಕರೆತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ಲೆಮಿಂಗ್ ಅವರು ಜೋಶ್ ಬ್ರೌನ್ ಅನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು ಮತ್ತು ಅವರು ಬ್ರಿಸ್ಬೇನ್‌ನಲ್ಲಿ ಕೆಲವು ಕ್ಲಬ್ ಕ್ರಿಕೆಟ್ ಅನ್ನು ಒಟ್ಟಿಗೆ ಆಡುತ್ತಾರೆ ಎಂದು ಸೂಚಿಸಿದರು. ಅವರು ಕ್ರಿಕೆಟ್ ಭ್ರಾತೃತ್ವದಲ್ಲಿ ತಮ್ಮ ಜಾಲವನ್ನು ವೇಗವಾಗಿ ಅಭಿವೃದ್ಧಿಪಡಿಸಿದರು ಮತ್ತು ಆಗಾಗ್ಗೆ ಒಪ್ಪಂದದ ಮಾತುಕತೆಗಳಲ್ಲಿ ತೊಡಗುತ್ತಾರೆ.<ref name=":0" /> == ಉಲ್ಲೇಖಗಳು == {{Reflist}} {{DEFAULTSORT:Kadowaki-Fleming, Kendel}} {{Interwikineeded}} [[ವರ್ಗ:೧೯೯೬ ಜನನ]] [[ವರ್ಗ:Living people]] [[ವರ್ಗ:Japanese cricketers]] [[ವರ್ಗ:Place of birth missing (living people)]] [[ವರ್ಗ:Japan Twenty20 International cricketers]] [[ವರ್ಗ:Cricketers at the 2022 Asian Games]] [[ವರ್ಗ:Asian Games competitors for Japan]] [[ವರ್ಗ:Japanese expatriate sportspeople in Australia]] [[ವರ್ಗ:Japanese people of Australian descent]] [[ವರ್ಗ:Expatriate cricketers in Australia]] [[ವರ್ಗ:Cricketers from Queensland]] [[ವರ್ಗ:People educated at Brisbane Grammar School]] [[ವರ್ಗ:Sports agents]] dffz3vqq0l9hkstcmdqvpios93tat2z ಕತಿವನೂರು ವೀರನ್ 0 172954 1372434 1340566 2026-04-29T20:28:22Z InternetArchiveBot 69876 Rescuing 3 sources and tagging 1 as dead.) #IABot (v2.0.9.5 1372434 wikitext text/x-wiki {{Infobox deity<!--Wikipedia:WikiProject Hindu mythology--> | type = ಹಿಂದೂ | image = Kathivanoor Veeran Theyyam 8.jpg | caption = ಕತಿವನೂರು ವೀರನ್ ತೆಯ್ಯಂ | name = ಕತಿವನೂರು ವೀರನ್ | god_of = | affiliation = ಹಿಂದೂ | mantra = | weapon = | consort = | children = | abode = | mount = | spouse = ಚೆಮರತಿ | region = ಉತ್ತರ ಮಲಬಾರ್, [[ಕೇರಳ]], ಭಾರತ }} [[ಚಿತ್ರ:Kathivanoor_veeran_korom.jpg|thumb|ಕತಿವನೂರ್ ವೀರನ್, ಕೋರಮ್, ಪಯ್ಯನ್ನೂರ್]] '''ಕತಿವನೂರು ವೀರನ್''' ( '''ಮಂದಪ್ಪನ್ ಚೇಕವರ್''' ಎಂದೂ ಕರೆಯುತ್ತಾರೆ <ref>{{Cite book |last=K. k. N Kurup |url=https://books.google.com/books?id=tqVEAQAAIAAJ&q=%E0%B4%9A%E0%B5%87%E0%B4%95%E0%B4%B5%E0%B5%BB |title=Samooham Charithram Samskaram |publisher=Poorna Publication |year=1989 |page=73}}</ref> ) ಭಾರತದ [[ಕೇರಳ|ಕೇರಳದ]] ಉತ್ತರ ಮಲಬಾರ್ ಪ್ರದೇಶದಲ್ಲಿ ಪೂಜಿಸಲ್ಪಡುವ ದೇವರು. ಮಲಯಾಳಂನಲ್ಲಿ 'ವೀರನ್' ಎಂದರೆ ವೀರ/ನಾಯಕ ಎಂದರ್ಥ. ದಂತಕಥೆಯ ಪ್ರಕಾರ, ತಿಯ್ಯ ಜನಾಂಗಕ್ಕೆ ಸೇರಿದ ಯೋಧ ಮಂದಪ್ಪನ್ ಚೇಕವರ್‌ನನ್ನೇ ಕತಿವನೂರ್ ವೀರನ್ ಎಂದು ಕರೆಯಲಾಗುತ್ತದೆ .<ref>{{Cite web |date=27 October 2022 |title=Reviving tradition Theyyam season begins in northern Kerala |url=https://english.mathrubhumi.com/news/kerala/theyyam-season-begins-in-northern-kerala-1.7993544}}</ref> ಮಂದಪ್ಪನ್‌ನ ಜೀವನ ಮತ್ತು ಅವನು ದೇವರಾಗಿ ರೂಪಾಂತರಗೊಂಡ ರೀತಿ ಕೊಳತುನಾಡು ಪ್ರದೇಶದ ಜಾನಪದದಲ್ಲಿ ಇನ್ನೂ ಸಕ್ರಿಯವಾಗಿದ್ದು, ಇಂದಿನ [[ಕಣ್ಣೂರು ಜಿಲ್ಲೆ|ಕಣ್ಣೂರು]] ಮತ್ತು [[ಕಾಸರಗೋಡು ಜಿಲ್ಲೆ|ಕಾಸರಗೋಡು]] ಜಿಲ್ಲೆಗಳಲ್ಲಿರುವ ವಿವಿಧ ದೇವಾಲಯಗಳಲ್ಲಿ [[ತೆಯ್ಯಂ]] ಆಗಿ ಆಚರಿಸಲಾಗುತ್ತದೆ. ಕತಿವನೂರು ವೀರನ್ ತೆಯ್ಯಂ ಉತ್ತರ ಮಲಬಾರ್‌ನ ಅತ್ಯಂತ ಜನಪ್ರಿಯ ತೆಯ್ಯಂಗಳಲ್ಲಿ ಒಂದಾಗಿದೆ.<ref>{{Cite news |last=Menon |first=Anasuya |date=28 February 2019 |title=The tale of a much-loved hero |url=https://www.thehindu.com/books/the-tragic-tale-of-kathivanoor-veeran/article26396504.ece |work=The Hindu |language=en-IN}}</ref> ಉತ್ತರ ಮಲಬಾರ್ ಪ್ರದೇಶದ ಮಹಿಳೆಯರು ಆರೋಗ್ಯವಂತ ಗಂಡನನ್ನು ಪಡೆಯಲು ಕತಿವನೂರು ವೀರನ್‌ನನ್ನು ಪೂಜಿಸುತ್ತಾರೆ. == ದಂತಕಥೆ == '''ಮಂದಪ್ಪನ್ ಚೇಕವರ್''' <ref>{{Cite web |date=27 October 2022 |title=Reviving tradition Theyyam season begins in northern Kerala |url=https://english.mathrubhumi.com/news/kerala/theyyam-season-begins-in-northern-kerala-1.7993544 |publisher=Mathrubumi}}</ref> ನಂತರದ ದಿನಗಳಲ್ಲಿ ಕತಿವನೂರು ವೀರನ್ ಎಂಬ ದೇವರಾದನು. ಕತಿವನೂರು ವೀರನ್, ತಿಯ್ಯ ಜನಾಂಗದ, ಮಂಗಾಡ್ ಮೆಥಲಿಯಿಲ್ಲಂ ಮನೆಯ ಜಮೀನುದಾರರಾದ ಕುಮಾರಪ್ಪನ್ ಮತ್ತು ಪರಕಯಿಲ್ಲಂ ಮನೆಯ ಚಾಕಿ ಅಮ್ಮನವರಿಗೆ ಜನಿಸಿದನು.<ref>{{Cite news |title=ആരാണീ കതിവനൂ‍‍ർ വീരൻ? കതിവനൂർ വീരൻ തെയ്യം വീഡിയോ കാണാം |url=https://malayalam.samayam.com/local-news/kasaragod/history-of-kathivanoor-veeran-theyyam/articleshow/87630467.cms?story=6 |work=Samayam Malayalam |publisher=Times of India |language=ml}}</ref> [[ಕಣ್ಣೂರು ಜಿಲ್ಲೆ|ಕಣ್ಣೂರು ಜಿಲ್ಲೆಯ]] (ಇಂದಿನ ಮಾಂಗಾಡ್) ನಿವಾಸಿಯಾಗಿದ್ದ ಮಂದಪ್ಪನ್, ಚುಜಲಿ ದೇವತೆಯ ಆಶೀರ್ವಾದದಿಂದ ಜನಿಸಿದನೆಂದು ಹೇಳಲಾಗುತ್ತದೆ.<ref name="TOI" /> ಅವನು ಸಮರ ಕಲೆಗಳಲ್ಲಿ ನುರಿತವನಾಗಿದ್ದನು ಮತ್ತು ಯೋಧನಾಗಲು ಬಯಸಿದ್ದನು.<ref>{{Cite news |title=For ethereal nights, walk with the Theyyams of Kannur |url=https://www.onmanorama.com/travel/kerala/2018/06/30/theyyams-kannur-kathivanoor-veeran.html |work=Manorama }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಕೆಲಸಕ್ಕೆ ಹೋಗುವ ಬದಲು, ಅವನು ತನ್ನ ಸ್ನೇಹಿತರೊಂದಿಗೆ ಕಾಡಿನಲ್ಲಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದನು.<ref>{{Cite web |date=5 March 2013 |title=About Kathivanor Veeran theyyam - malabar |url=https://chayilyam.com/kathivanoor-veeran-theyyam/ |url-status=dead |archive-url=https://web.archive.org/web/20220209060042/https://chayilyam.com/kathivanoor-veeran-theyyam/ |archive-date=9 February 2022 |access-date=9 February 2022 |website=chayilyam}}</ref> ಕುಮಾರಪ್ಪನ್‌ ಕೆಲಸ ಮಾಡದ ಮಗನಿಗೆ ಅನ್ನ ಮತ್ತು ಹಾಲು ನೀಡುವುದನ್ನು ನಿಷೇಧಿಸಿದನು. ಆದರೆ ತಾಯಿ ಚಾಕಿ ತನ್ನ ಮಗನ ಮೇಲಿನ ಪ್ರೀತಿಯಿಂದ ರಹಸ್ಯವಾಗಿ ಅವನಿಗೆ ಅನ್ನ ನೀಡುತ್ತಿದ್ದಳು. ಇದನ್ನು ನೋಡಿ ಕುಮಾರಪ್ಪನ್‌ನಿಗೆ ಕೋಪ ಬಂದು ತನ್ನ ಮಗ ಮಂದಪ್ಪನ್‌ನ ಬಿಲ್ಲನ್ನು ಮುರಿಯುತ್ತಾನೆ.<ref name="TOI" /> ಇದರಿಂದ ದುಃಖಿತನಾದ ಮಂದಪ್ಪನ್ ಮನೆ ಬಿಟ್ಟು ಕೊಡಗು ಬೆಟ್ಟಗಳಿಗೆ ವ್ಯಾಪಾರಕ್ಕಾಗಿ ಹೋಗುತ್ತಿರುವ ತನ್ನ ಸ್ನೇಹಿತರೊಂದಿಗೆ ಸೇರುತ್ತಾನೆ. ಅವರು ಅವನಿಗೆ ಮದ್ಯ ನೀಡಿ ಅವನನ್ನು ಕರೆದುಕೊಂಡು ಹೋಗದೆ ಸ್ಥಳದಿಂದ ಹೊರಟು ಹೋಗುತ್ತಾರೆ.<ref name="TOI">{{Cite news |title=ആരാണീ കതിവനൂ‍‍ർ വീരൻ? കതിവനൂർ വീരൻ തെയ്യം വീഡിയോ കാണാം |url=https://malayalam.samayam.com/local-news/kasaragod/history-of-kathivanoor-veeran-theyyam/articleshow/87630467.cms?story=6 |work=Samayam Malayalam |publisher=Times of India |language=ml}}<cite class="citation news cs1 cs1-prop-foreign-lang-source" data-ve-ignore="true">[https://malayalam.samayam.com/local-news/kasaragod/history-of-kathivanoor-veeran-theyyam/articleshow/87630467.cms?story=6 "ആരാണീ കതിവനൂ‍‍ർ വീരൻ? കതിവനൂർ വീരൻ തെയ്യം വീഡിയോ കാണാം"]. ''Samayam Malayalam'' (in Malayalam). Times of India.</cite> </ref> ಕುಡಿತದ ಅಮಲಿನಿಂದ ಎಚ್ಚರವಾದ ನಂತರ, ಮಂದಪ್ಪನ್ ಒಬ್ಬಂಟಿಯಾಗಿ ಅಲೆದಾಡಿ ಕೊನೆಗೆ ಕತಿವನೂರಿನಲ್ಲಿರುವ ತನ್ನ ಚಿಕ್ಕಪ್ಪನ ಮನೆಯನ್ನು ತಲುಪಿದನು. ಅವನು ಅಲ್ಲಿ ವಾಸಿಸಲು ಪ್ರಾರಂಭಿಸುತ್ತಾನೆ, ಮತ್ತು ಕಾಲಾನಂತರದಲ್ಲಿ, ಅವನ ಚಿಕ್ಕಪ್ಪನ ಆಸ್ತಿಯಲ್ಲಿ ಅರ್ಧದಷ್ಟು ಅವನಿಗೆ ಸಿಗುತ್ತದೆ.<ref name="TOI" /> ತನ್ನ ಚಿಕ್ಕಮ್ಮನ ಸಲಹೆಯ ಮೇರೆಗೆ, ಅವನು ಎಣ್ಣೆ ವ್ಯಾಪಾರವನ್ನು ಪ್ರಾರಂಭಿಸುತ್ತಾನೆ ಮತ್ತು ಈ ಮಧ್ಯೆ ವೆಲಾರ್ಕೋಟ್ ಚೆಮ್ಮರತಿಯನ್ನು ಭೇಟಿಯಾಗಿ ಮದುವೆಯಾಗುತ್ತಾನೆ.<ref name="TOI" /> ತನ್ನ ಹೆಂಡತಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ ನಂತರ, ಅವಳು ಆಗಾಗ್ಗೆ ಮನೆಗೆ ತಡವಾಗಿ ಬರುವ ಮಂದಪ್ಪನ ಜೊತೆ ಜಗಳವಾಡುತ್ತಿದ್ದಳು. ಒಂದು ದುರದೃಷ್ಟಕರ ದಿನದಂದು, ಅವನ ಕೊನೆಯ ದಿನದಂದು, ಅವನು ಅವಳೊಂದಿಗೆ ಜಗಳವಾಡುತ್ತಾನೆ ಮತ್ತು ಅವನು ತಡವಾಗಿ ಬಂದಿದ್ದಕ್ಕಾಗಿ ಅವಳು ಅವನನ್ನು ಶಪಿಸುತ್ತಾಳೆ.<ref name="Manorama">{{Cite news |title=For ethereal nights, walk with the Theyyams of Kannur |url=https://www.onmanorama.com/travel/kerala/2018/06/30/theyyams-kannur-kathivanoor-veeran.html |work=Manorama |access-date=2025-02-27 |archive-date=2024-11-26 |archive-url=https://web.archive.org/web/20241126182923/https://www.onmanorama.com/travel/kerala/2018/06/30/theyyams-kannur-kathivanoor-veeran.html |url-status=dead }}<cite class="citation news cs1" data-ve-ignore="true">[https://www.onmanorama.com/travel/kerala/2018/06/30/theyyams-kannur-kathivanoor-veeran.html "For ethereal nights, walk with the Theyyams of Kannur"] {{Webarchive|url=https://web.archive.org/web/20241126182923/https://www.onmanorama.com/travel/kerala/2018/06/30/theyyams-kannur-kathivanoor-veeran.html |date=2024-11-26 }}. ''Manorama''.</cite></ref> [[ಕೊಡಗು ಸಾಮ್ರಾಜ್ಯ|ಕೊಡಗಿನಿಂದ]] ತನ್ನ ಹಳ್ಳಿಯ ಮೇಲೆ ದಾಳಿ ಮಾಡಲು ಸೈನ್ಯ ಬರುತ್ತಿದೆ ಎಂದು ಕೇಳಿದ ಮಂದಪ್ಪನ್, ಶಸ್ತ್ರಾಸ್ತ್ರ ಹಿಡಿದು ದೇವತೆಗಳಿಗೆ ನಮಸ್ಕರಿಸಿ ಯುದ್ಧಕ್ಕೆ ಹೋದನು.<ref name="chayilyam">{{Cite web |date=5 March 2013 |title=About Kathivanor Veeran theyyam - malabar |url=https://chayilyam.com/kathivanoor-veeran-theyyam/ |url-status=dead |archive-url=https://web.archive.org/web/20220209060042/https://chayilyam.com/kathivanoor-veeran-theyyam/ |archive-date=9 February 2022 |access-date=9 February 2022 |website=chayilyam}}<cite class="citation web cs1" data-ve-ignore="true">[https://web.archive.org/web/20220209060042/https://chayilyam.com/kathivanoor-veeran-theyyam/ "About Kathivanor Veeran theyyam - malabar"]. ''chayilyam''. 5 March 2013. Archived from [https://chayilyam.com/kathivanoor-veeran-theyyam/ the original] {{Webarchive|url=https://web.archive.org/web/20220209060042/https://chayilyam.com/kathivanoor-veeran-theyyam/ |date=2022-02-09 }} on 9 February 2022<span class="reference-accessdate">. Retrieved <span class="nowrap">9 February</span> 2022</span>.</cite></ref> ಕೊಡಗಿನ ಸೈನಿಕರೊಂದಿಗೆ ಭೀಕರ ಯುದ್ಧ ನಡೆಯಿತು. ಮಂದಪ್ಪನ್ ಯುದ್ಧದಲ್ಲಿ ಗೆದ್ದನು, ಆದರೆ ಮನೆಗೆ ಹಿಂದಿರುಗುವಾಗ ಯುದ್ಧದ ಸಮಯದಲ್ಲಿ ತನ್ನ ಪೀಠದ ಉಂಗುರ ಮತ್ತು ಕಿರುಬೆರಳನ್ನು ಕಳೆದುಕೊಂಡಿದ್ದೇನೆ ಎಂದು ಅವನಿಗೆ ಅರಿವಾಗುತ್ತದೆ.<ref name="TOI"/> ಹೀಗಾಗಿ ಅವನು ಪುನಃ ಯುದ್ಧ ಭೂಮಿಗೆ ಹೋಗಲು ನಿರ್ಧರಿಸುತ್ತಾನೆ. ಅವನ ಸ್ನೇಹಿತರು ಅವನನ್ನು ತಡೆಯಲು ಪ್ರಯತ್ನಿಸುತ್ತಾರೆ. ಯುದ್ಧಭೂಮಿಗೆ ಎಂದಿಗೂ ಒಂಟಿಯಾಗಿ ಹೋಗಬೇಡ ಎಂದು ಹೇಳಿದರೂ, ಅವನು ಅದನ್ನು ಕೇಳದೆ ಉಂಗುರವನ್ನು ಮತ್ತು ಕಿರುಬೆರಳನ್ನು ಹುಡುಕಲು ಹೋಗುತ್ತಾನೆ. ಸೋಲಿನ ಸ್ಥಿತಿಯಲ್ಲಿದ್ದ ಕೊಡಗಿನ ಹೋರಾಟಗಾರರು, ಮಂದಪ್ಪನನ್ನು ಮೋಸದಿಂದ ಕೊಲ್ಲುತ್ತಾರೆ.<ref name="TOI" /> ಮಂದಪ್ಪನಿಗಾಗಿ ಕಾಯುತ್ತಿದ್ದ ಚೆಮ್ಮರತಿ ಬಾಳೆ ಎಲೆಯ ಮೇಲೆ ಪೀಠದ ಉಂಗುರ ಮತ್ತು ಕಿರುಬೆರಳು ಬಿದ್ದಿರುವುದನ್ನು ನೋಡುತ್ತಾಳೆ. ಚೆಮ್ಮರತಿ ಮಂದಪ್ಪನ [[ಚಿತೆ|ಚಿತೆಗೆ]] ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.<ref name="TOI" /> ಮಂದಪ್ಪನ್‌ನ ಚಿಕ್ಕಪ್ಪ ಮತ್ತು ಮಗ ಅನ್ನುಕ್ಕನ್ ಅವರ ಅಂತ್ಯಕ್ರಿಯೆ ಮುಗಿಸಿ ನಂತರ ಹಿಂತಿರುಗಿದಾಗ, ಅವರು ದೇವರುಗಳಾಗಿ ಮಾರ್ಪಟ್ಟ ಮಂದಪ್ಪನ್ ಮತ್ತು ಚೆಮ್ಮರತಿಯನ್ನು ನೋಡುತ್ತಾರೆ.<ref name="TOI"/> ಮಂದಪ್ಪನ್ ಚೇಕವರ್ ಅವರ ತೆಯ್ಯಂ ಅನ್ನು ಅವರ ಚಿಕ್ಕಪ್ಪನ ಸಮ್ಮುಖದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತದೆ. ಅವರು ತೆಯ್ಯಂಗೆ ಕತಿವನೂರ್ ವೀರನ್ ಎಂದು ಹೆಸರಿಸುತ್ತಾರೆ.<ref name="TOI" /> ಇದು ಕತಿವನೂರ್ ವೀರನ್‌ನ ಹಿಂದಿನ ಪುರಾಣ. == ಕತಿವನೂರ್ ವೀರನ್ ತೆಯ್ಯಂ == [[ಚಿತ್ರ:Chemmarathi_thara_Kathivanoor_Veeran.jpg|thumb|ಚೆಮ್ಮರತಿ ಥರಾ]] ಕತಿವನೂರ್ ವೀರನ್ ತೆಯ್ಯಂ ಅದರ ಕ್ರಿಯಾತ್ಮಕ ಚಲನೆ ಮತ್ತು ನಮ್ಯತೆಯಿಂದ ನಿರೂಪಿಸಲ್ಪಟ್ಟಿದೆ.<ref name="TOI"/> ಈ ತೆಯ್ಯಂ ಅನ್ನು ಸಾಮಾನ್ಯವಾಗಿ ರಾತ್ರಿ ಅಥವಾ ಬೆಳಗಿನ ಜಾವದಲ್ಲಿ ಪ್ರದರ್ಶಿಸಲಾಗುತ್ತದೆ.<ref name="TOI" /> ಕತಿವನೂರ್ ವೀರನ್ ತೆಯ್ಯಂ ಪ್ರದರ್ಶಿಸುವ ವಿಶೇಷವಾಗಿ ಸಿದ್ಧಪಡಿಸಲಾದ ಕೋಶವನ್ನು ಬಾಳೆಹಣ್ಣು ಮತ್ತು ಬಹು ಬಣ್ಣದ ಬಣ್ಣಗಳು ಮತ್ತು ಬೆಂಕಿಯಿಂದ ಮಾಡಿದ ಕೋಲುಗಳಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು ''ಚೆಮ್ಮರತಿ ಥರ'' ಎಂದು ಕರೆಯಲಾಗುತ್ತದೆ.<ref name="TOI" /> ಅದು ಅವನ ಪತ್ನಿ ಚೆಮ್ಮರತಿ ಎಂಬುದರ ಪರಿಕಲ್ಪನೆ.<ref name="TOI" /> ಅದರ ಅರವತ್ತನಾಲ್ಕು ಕೋಶಗಳು, ಕೊಡಗರು ವಿಶ್ವಾಸಘಾತುಕತನದಲ್ಲಿ ಕತಿವನೂರ್ ವೀರನ್‌ನನ್ನು ಕೊಂದು ಅವನ ದೇಹವನ್ನು ಅರವತ್ತನಾಲ್ಕು ತುಂಡುಗಳಾಗಿ ಎಸೆಯಲಾಯಿತು ಎಂಬುದನ್ನು ನೆನಪಿಸುತ್ತವೆ.<ref name="TOI" /> ತೆಯ್ಯಂನ ಮುಖ ಕಲೆಯನ್ನು ''ನಾಕಮ್ ತಜ್ತಿ ಎಳುತ್ತು'' ಎಂದು ಕರೆಯಲಾಗುತ್ತದೆ.<ref name="TOI" /> ಮುಖದಲ್ಲಿ ಗಡ್ಡ ಮತ್ತು ಮೀಸೆ ಇರುತ್ತದೆ.<ref name="TOI" /> ಉತ್ತರ ಮಲಬಾರ್ ಪ್ರದೇಶದ ಅನೇಕ ಹುಡುಗಿಯರು ಆರೋಗ್ಯವಂತ ಗಂಡನನ್ನು ಪಡೆಯಲು ಇನ್ನೂ ಕತಿವನೂರ್ ವೀರನ್‌ನನ್ನು ಪೂಜಿಸುತ್ತಾರೆ.<ref name="TOI"/> ಕತಿವನೂರು ವೀರನ್ ತೆಯ್ಯಂನ ನರ್ತಕನು ಎಲ್ಲಾ ವಿಷಯಗಳಲ್ಲಿ ಪ್ರವೀಣನಾಗಿರಬೇಕು.<ref name="Theyyam">{{Cite web |date=8 February 2020 |title=Kathivanoor Veeran Theyyam- കതിവനൂർ വീരൻ {{!}} Theyyam Kerala |url=https://theyyamkerala.in/kathivanoor-veeran-theyyam-story-malayalam/}}</ref> ಸಂದರ್ಶಕರು ತೆಯ್ಯಂಗೆ ಯಾವುದೇ ಪ್ರಶ್ನೆಗಳನ್ನು ಕೇಳಬಹುದು ಮತ್ತು ತೆಯ್ಯಂ ಸರಿಯಾದ ಉತ್ತರವನ್ನು ನೀಡಬೇಕು.<ref name="Theyyam" /> == ಕತಿವನೂರ್ ವೀರನ್‌ನ ಕುರಿತಾದ ಕೆಲಸಗಳು == ಕೇರಳ ಭಾಷಾ ಸಂಸ್ಥೆ ಪ್ರಕಟಿಸಿದ , ಕಾಲಡಿ ಶಂಕರಾಚಾರ್ಯ ಕಾಲೇಜಿನ ಮಲಯಾಳಂ ಪ್ರಾಧ್ಯಾಪಕಿ ಲಿಸ್ಸಿ ಮ್ಯಾಥ್ಯೂ ಅವರ ಪುಸ್ತಕ, ''ಕತಿವನೂರ್ ವೀರನ್: ಮಲಕಯಾರಿಯ ಮನುಷ್ಯನ್, ಚುರಮಿರಂಗಿಯ ದೈವಂ''  ಮಂದಪ್ಪನ್ ಕತಿವನೂರ್ ವೀರನ್ ದೇವರಾಗಿ ರೂಪಾಂತರಗೊಂಡದ್ದನ್ನು ಹೇಳುತ್ತದೆ.<ref name="Hindu">{{Cite news |last=Menon |first=Anasuya |date=28 February 2019 |title=The tale of a much-loved hero |url=https://www.thehindu.com/books/the-tragic-tale-of-kathivanoor-veeran/article26396504.ece |work=The Hindu |language=en-IN}}<cite class="citation news cs1" data-ve-ignore="true" id="CITEREFMenon2019">Menon, Anasuya (28 February 2019). [https://www.thehindu.com/books/the-tragic-tale-of-kathivanoor-veeran/article26396504.ece "The tale of a much-loved hero"]. ''[[ದಿ ಹಿಂದೂ|The Hindu]]''.</cite></ref> ಈ ಪುಸ್ತಕವು ಕಣ್ಣೂರು ವಿಶ್ವವಿದ್ಯಾಲಯ, ಕಾಲಡಿ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕೊಡೈಕೆನಾಲ್‌ನ ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿದೆ.<ref>{{Cite news |last=Namboodiri |first=O. K. Narayanan |title=അക്ഷരങ്ങളുടെ കൈപിടിച്ച്‌... |url=https://www.mathrubhumi.com/kannur/kazhcha/1.3274871 |work=Mathrubhumi |language=en |access-date=2025-02-27 |archive-date=2022-02-09 |archive-url=https://web.archive.org/web/20220209070324/https://www.mathrubhumi.com/kannur/kazhcha/1.3274871 |url-status=dead }}</ref> ಪಿಆರ್‌ಡಿ ಪ್ರಾದೇಶಿಕ ಉಪ ನಿರ್ದೇಶಕ ಇ.ವಿ. ಸುಗತನ್ ಬರೆದ ಮತ್ತು ಕೇರಳ ಬಾಲಸಾಹಿತ್ಯ ಸಂಸ್ಥೆ ಪ್ರಕಟಿಸಿದ ಮಕ್ಕಳ ಸಾಹಿತ್ಯ ಪುಸ್ತಕ ''ಕತಿವನೂರ್ ವೀರನ್ ಅನ್ನು'' ಅಕ್ಟೋಬರ್ ೧೭, ೨೦೨೧ ರಂದು ಬಿಡುಗಡೆ ಮಾಡಲಾಯಿತು.<ref>{{Cite web |title=പോരാട്ടങ്ങളുടെ ചരിത്രം പാഠ്യവിഷയമാകണം-മന്ത്രി എം വി ഗോവിന്ദന്‍ മാസ്റ്റര്‍ |url=https://www.prd.kerala.gov.in/ml/node/144155 |website=www.prd.kerala.gov.in}}</ref> ಗಲ್ಫ್ ಮಲಯಾಳಿಗಳ ಬಳಗದಿಂದ ಆರಂಭವಾದ ಶ್ರೀ ಮೂಕಾಂಬಿಕಾ ಕಮ್ಯುನಿಕೇಷನ್ಸ್ ಬ್ಯಾನರ್ ಅಡಿಯಲ್ಲಿ ''ಕತಿವನೂರ್ ವೀರನ್'' ಎಂಬ ಶೀರ್ಷಿಕೆಯ ಚಿತ್ರ ತಯಾರಾಗುತ್ತಿದೆ.<ref>{{Cite web |last=Nath |first=Ravi |date=5 August 2011 |title=തെയ്യത്തിന്റെ കഥയുമായി കതിവനൂര്‍ വീരന്‍ |url=https://malayalam.filmibeat.com/news/05-another-film-of-malabar-theyyam-aid0166.html |website=malayalam.filmibeat.com |language=ml}}</ref> ಗಿರೀಶ್ ಕುನ್ನುಮ್ಮಲ್ ನಿರ್ದೇಶನದ ಈ ಚಿತ್ರಕ್ಕೆ ೫೦ ಮಿಲಿಯನ್ ರೂಪಾಯಿಗಳಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ರಾಜಮೋಹನ್ ನೀಲೇಶ್ವರಂ ಮತ್ತು ಟಿ ಪವಿತ್ರನ್ ಚಿತ್ರಕಥೆ ಬರೆಯುತ್ತಿದ್ದಾರೆ.<ref name="filmi" /><ref name="filmi" /> == ಜನಪ್ರಿಯ ಸಂಸ್ಕೃತಿಯಲ್ಲಿ == * ಕಲಿಯಟ್ಟಂ (೧೯೯೭) - ೧೯೯೭ ರ ಚಲನಚಿತ್ರದಲ್ಲಿ ''ಕತಿವನೂರು ವೀರನೆ'' ಎಂದು ಪ್ರಾರಂಭವಾಗುವ ಹಾಡು ಕತಿವನೂರು ವೀರನ್‌ನ ಕಥೆಯನ್ನು ಹೇಳುತ್ತದೆ.<ref name="filmi">{{Cite web |last=Nath |first=Ravi |date=5 August 2011 |title=തെയ്യത്തിന്റെ കഥയുമായി കതിവനൂര്‍ വീരന്‍ |url=https://malayalam.filmibeat.com/news/05-another-film-of-malabar-theyyam-aid0166.html |website=malayalam.filmibeat.com |language=ml}}<cite class="citation web cs1 cs1-prop-foreign-lang-source" data-ve-ignore="true" id="CITEREFNath2011">Nath, Ravi (5 August 2011). [https://malayalam.filmibeat.com/news/05-another-film-of-malabar-theyyam-aid0166.html "തെയ്യത്തിന്റെ കഥയുമായി കതിവനൂര്‍ വീരന്‍"]. ''malayalam.filmibeat.com'' (in Malayalam).</cite> </ref> * == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * {{Commons category-inline}} {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]] [[ವರ್ಗ:CS1 Malayalam-language sources (ml)]] [[ವರ್ಗ:ಜಾನಪದ]] [[ವರ್ಗ:ಕೇರಳದ ಸಂಸ್ಕೃತಿ]] [[ವರ್ಗ:ಆಚರಣೆ]] [[ವರ್ಗ:ಹಿಂದೂ ಆಚರಣೆಗಳು]] [[ವರ್ಗ:ದೇವತೆಗಳು]] 9tb57mwi13a7igpfu8tnrkndlypj8yl ಕ್ವಾಲ್ಸುಂಡ್ ಪುರಸಭೆ 0 174303 1372486 1370896 2026-04-30T08:52:58Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372486 wikitext text/x-wiki {{Infobox kommune|name=Kvalsund|former=yes|native_name=|native_name_lang=|other_name=<hr style="height:0.2px;" />{{native name|se|Fálesnuori gielda}}<br />{{native name|fkv|Valasnuoran komuuni}}|former_name=|image_skyline=Ráhkkerávju Kvalsund from the southeast.JPG|image_caption=View of Ráhkkerávju|idnumber=2017|county=Finnmark|district=Vest-Finnmark|capital=[[Kvalsund (village)|Kvalsund]]|established=1 July 1869|preceded=[[Sørøysund|Hammerfest landdistrikt]]|disestablished=1 Jan 2020|succeeded=[[Hammerfest Municipality]]|demonym=Kvalsundværing|language=Bokmål|coatofarms=Kvalsund komm.svg|flag=Flag of Kvalsund.png|mayor=Terje Wikstrøm|mayor_party=[[Labour Party (Norway)|Ap]]|mayor_as_of=2015-2019|elevation_max_m=986|highest_point_ref=<ref name="elev">{{Cite web |date=2024-01-16 |title=Høgaste fjelltopp i kvar kommune |url=https://kartverket.no/Kunnskap/Fakta-om-Norge/Hoyeste-fjelltopp-i-kommunen/hoyeste-fjelltopp-i-hver-kommune/ |archive-url=https://web.archive.org/web/20190312031919/https://kartverket.no/Kunnskap/Fakta-om-Norge/Hoyeste-fjelltopp-i-kommunen/hoyeste-fjelltopp-i-hver-kommune/ |archive-date=2019-03-12 |publisher=[[Kartverket]] |language=no}}</ref>|area_rank=37|area_total_km2=1844.29|area_land_km2=1739.35|area_water_km2=104.94|area_water_percent=5.7|population_as_of=2019|population_rank=394|population_total=988|population_density_km2=0.6|population_increase=-5.4|coordinates={{coord|70|29|56.3|N|23|58|26.2|E|region:NO|display=inline,title}}}}'''ಕ್ವಾಲ್ಸುಂಡ್''' ( {{Langx|se|Fálesnuorri}} ಮತ್ತು {{Langx|fkv|Valasnuora}} ) [[ನಾರ್ವೆ|ನಾರ್ವೆಯ]] ಫಿನ್‌ಮಾರ್ಕ್ ಕೌಂಟಿಯಲ್ಲಿರುವ ಹಿಂದಿನ ಪುರಸಭೆಯಾಗಿದೆ . ಈ ಪ್ರದೇಶವು ಈಗ ಹ್ಯಾಮರ್‌ಫೆಸ್ಟ್ ಪುರಸಭೆಯ ಭಾಗವಾಗಿದೆ. ಪುರಸಭೆಯು 1869 ರಿಂದ 2020 ರಲ್ಲಿ ವಿಸರ್ಜನೆಯಾಗುವವರೆಗೂ ಅಸ್ತಿತ್ವದಲ್ಲಿತ್ತು. ಪುರಸಭೆಯ ಆಡಳಿತ ಕೇಂದ್ರವು ಕ್ವಾಲ್ಸುಂಡ್ ಗ್ರಾಮವಾಗಿತ್ತು . ಮುನ್ಸಿಪಾಲಿಟಿಯಲ್ಲಿನ ಇತರ ಗ್ರಾಮಗಳು [[Áisaroaivi|ಐಸರೋವೈವಿ]], ಕೊಕೆಲ್ವ್, [[Oldernes|ಓಲ್ಡರ್ನೆಸ್]], [[Oldervik, Finnmark|ಓಲ್ಡರ್ವಿಕ್]], [[Revsneshamn|ರೆವ್ಸ್ನೆಶಮ್ನ್]], [[Skaidi|ಸ್ಕೈಡಿ]]. ಜನವರಿ 1, 2020 ರಂದು ವಿಸರ್ಜನೆಯ ಸಮಯದಲ್ಲಿ, {{Convert|1844|km2|adj=on}} ಪುರಸಭೆಯು ನಾರ್ವೆಯ 422 ಪುರಸಭೆಗಳಲ್ಲಿ ವಿಸ್ತೀರ್ಣದ ದೃಷ್ಟಿಯಿಂದ 37 ನೇ ದೊಡ್ಡದಾಗಿತ್ತು. ಕ್ವಾಲ್ಸುಂಡ್ 988 ಜನಸಂಖ್ಯೆಯನ್ನು ಹೊಂದಿರುವ ನಾರ್ವೆಯ 394 ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆಯಾಗಿದೆ. ಪುರಸಭೆಯ ಜನಸಂಖ್ಯಾ ಸಾಂದ್ರತೆಯು {{Convert|0.5|PD/km2}} ಮತ್ತು ಅದರ ಜನಸಂಖ್ಯೆಯು ಹಿಂದಿನ 10 ವರ್ಷಗಳ ಅವಧಿಯಲ್ಲಿ 5.4% ರಷ್ಟು ಕಡಿಮೆಯಾಗಿದೆ. <ref name="ssb pop">{{Cite web |last=Statistisk sentralbyrå |author-link=Statistics Norway |title=Table: 06913: Population 1 January and population changes during the calendar year (M) |url=https://www.ssb.no/en/statbank/table/06913/ |language=Norwegian}}</ref> <ref name="ssb area">{{Cite web |last=Statistisk sentralbyrå |author-link=Statistics Norway |title=09280: Area of land and fresh water (km²) (M) |url=https://www.ssb.no/en/statbank/table/09280/ |language=Norwegian}}</ref> ಕ್ವಾಲ್ಸುಂಡ್ ಸೇತುವೆ ( {{Lang|no|Kvalsundbrua}} ) ಎಂಬುದು ಒಂದು ತೂಗು ಸೇತುವೆಯಾಗಿದ್ದು, ಇದು ಕ್ವಾಲ್ಸುಂಡೆಟ್ ಜಲಸಂಧಿಯನ್ನು ಮುಖ್ಯ ಭೂಭಾಗದಿಂದ ಕ್ವಾಲೋಯಾ ದ್ವೀಪಕ್ಕೆ ದಾಟುತ್ತದೆ. 2015 ರಲ್ಲಿ, ಗಣಿಯಿಂದ ತ್ಯಾಜ್ಯವನ್ನು ಸಂಗ್ರಹಿಸಲು ರೆಪ್ಪರ್ಫ್‌ಜೋರ್ಡೆನ್‌ನಲ್ಲಿ ವಲಯವನ್ನು ರಚಿಸಲು ಅನುಮತಿಯನ್ನು ಅವಲಂಬಿಸಿ, ನಾರ್ವೆಯ ಅತಿದೊಡ್ಡ ತಾಮ್ರ ಗಣಿಯನ್ನು ಸ್ಥಾಪಿಸಲು ನಾಲ್ಕು ವರ್ಷಗಳಿಂದ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಮಾಧ್ಯಮಗಳು ತಿಳಿಸಿವೆ. <ref>{{ಉಲ್ಲೇಖ ಸುದ್ದಿ |last=Ytreberg |first=Rune |date=2015-09-12 |title=''Dette er ikke en lek'' |publisher=Dagens Næringsliv |page=16}}</ref> == ಸಾಮಾನ್ಯ ಮಾಹಿತಿ == ಕ್ವಾಲ್ಸುಂಡ್ ಪುರಸಭೆಯನ್ನು ಜುಲೈ 1, 1869 ರಂದು ಹ್ಯಾಮರ್‌ಫೆಸ್ಟ್ ಲ್ಯಾಂಡ್‌ಡಿಸ್ಟ್ರಿಕ್ಟ್ ( ಹ್ಯಾಮರ್‌ಫೆಸ್ಟ್ ಪಟ್ಟಣದ ಸುತ್ತಲಿನ ಗ್ರಾಮೀಣ ಪುರಸಭೆ) ಯಿಂದ ಬೇರ್ಪಡಿಸಿದಾಗ ಸ್ಥಾಪಿಸಲಾಯಿತು. ಆರಂಭದಲ್ಲಿ, ಕ್ವಾಲ್ಸುಂಡ್ 514 ನಿವಾಸಿಗಳನ್ನು ಹೊಂದಿತ್ತು. ಜನವರಿ 1, 1963 ರಂದು, ದಕ್ಷಿಣ ಮಾಸೋಯ್ ಪುರಸಭೆಯ (ಜನಸಂಖ್ಯೆ: 34) ಕೊಕೆಲ್ವ್ ಪ್ರದೇಶವನ್ನು ಕ್ವಾಲ್ಸುಂಡ್‌ಗೆ ವರ್ಗಾಯಿಸಲಾಯಿತು. <ref name="Dag">{{ಉಲ್ಲೇಖ ಪುಸ್ತಕ |last=Jukvam |first=Dag |url=http://www.ssb.no/emner/00/90/rapp_9913/rapp_9913.pdf |title=Historisk oversikt over endringer i kommune- og fylkesinndelingen |publisher=[[Statistics Norway|Statistisk sentralbyrå]] |year=1999 |isbn=9788253746845 |language=no}}</ref> ಜನವರಿ 1, 2020 ರಂದು, ಕ್ವಾಲ್ಸುಂಡ್ ಪುರಸಭೆಯನ್ನು ನೆರೆಯ ಹ್ಯಾಮರ್‌ಫೆಸ್ಟ್ ಪುರಸಭೆಯೊಂದಿಗೆ ವಿಲೀನಗೊಳಿಸಲಾಯಿತು, ಈ ನಿರ್ಧಾರವನ್ನು ಎರಡು ಪುರಸಭೆಗಳ ಜನರು 2017 ರಲ್ಲಿ ಒಪ್ಪಿಕೊಂಡಿದ್ದರು. <ref>{{Cite web |title=Om sammenslåingen |url=http://www.nyehammerfest.no/om-sammenslaringingen |url-status=dead |archive-url=https://web.archive.org/web/20180618230229/http://www.nyehammerfest.no/om-sammenslaringingen |archive-date=2018-06-18 |access-date=2018-06-18 |publisher=Nye Hammerfest kommune |language=no}}</ref> === ಹೆಸರು === ಪುರಸಭೆ (ಮೂಲತಃ ಪ್ಯಾರಿಷ್ ) ಕ್ವಾಲ್ಸುಂಡೆಟ್ ಜಲಸಂಧಿಯ ( {{Langx|non|Hvalsund}} ಹೆಸರನ್ನು ಇಡಲಾಗಿದೆ. ). ಮೊದಲ ಅಂಶವು ಕ್ವಾಲೋಯಾ ದ್ವೀಪದ ಹೆಸರಿನಿಂದ ಬಂದಿದೆ. ಈ ದ್ವೀಪದ ಹೆಸರು ಹಳೆಯ ನಾರ್ಸ್ ಪದ hvalr ನಿಂದ ಬಂದಿದೆ, ಇದರರ್ಥ " [[ತಿಮಿಂಗಿಲ]] ". ಕೊನೆಯ ಅಂಶವೆಂದರೆ sund ಅಂದರೆ " ಜಂಟಿ " ಅಥವಾ " ಧ್ವನಿ ". ಸಾಮಿ ಹೆಸರು "ತಿಮಿಂಗಿಲ ಜಲಸಂಧಿ" ಎಂದೂ ಅನುವಾದಿಸುತ್ತದೆ ( fáles ಎಂದರೆ "ತಿಮಿಂಗಿಲ" ಮತ್ತು {{Lang|se|nuorri}} ಅಂದರೆ ಜಲಸಂಧಿ). <ref>{{ಉಲ್ಲೇಖ ಪುಸ್ತಕ |last=Rygh |first=Oluf |author-link=Oluf Rygh |url=https://books.google.com/books?id=qolBAAAAIAAJ |title=Norske gaardnavne: Finmarkens amt |date=1924 |publisher=W. C. Fabritius & sønners bogtrikkeri |edition=18 |location=Kristiania, Norge |pages=134 and 138 |language=no}}</ref> === ಲಾಂಛನ === ಮಾರ್ಚ್ 27, 1987 ರಂದು ಲಾಂಛನವನ್ನು ನೀಡಲಾಯಿತು. ಅಧಿಕೃತ ಬ್ಲಾಜಾನ್ ''" ಅಜುರೆ, ತ್ರೀ ಸಾಲ್ಮನ್ ಅರ್ಜೆಂಟ್ ಇನ್ ಪಾಲ್ ಹೆಡ್ಸ್ ಟು ಸೆಂಟರ್"'' ( {{Langx|no|I blått tre hvite lakser i trepass med hodene innover}} ). ಇದರರ್ಥ ತೋಳುಗಳು ನೀಲಿ ಕ್ಷೇತ್ರವನ್ನು (ಹಿನ್ನೆಲೆ) ಹೊಂದಿವೆ ಮತ್ತು ಚಾರ್ಜ್ ಮೂರು [[ಸಾಲ್ಮನ್‌|ಸಾಲ್ಮನ್‌ಗಳನ್ನು]] ಪಾರ್ಶ್ವವಾಗಿ ಜೋಡಿಸಲಾಗಿದೆ ಮತ್ತು ಅವುಗಳ ತಲೆಗಳು ಮಧ್ಯಕ್ಕೆ ಎದುರಾಗಿರುತ್ತವೆ. ಸಾಲ್ಮನ್ ಮೀನುಗಳು ಬೆಳ್ಳಿಯ ಟಿಂಚರ್ ಅನ್ನು ಹೊಂದಿರುತ್ತವೆ, ಅಂದರೆ ಅವು ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿರುತ್ತವೆ, ಆದರೆ ಅದನ್ನು ಲೋಹದಿಂದ ಮಾಡಿದ್ದರೆ, ಬೆಳ್ಳಿಯನ್ನು ಬಳಸಲಾಗುತ್ತದೆ. ಹೊಲದಲ್ಲಿನ ನೀಲಿ ಬಣ್ಣ ಮತ್ತು ಸಾಲ್ಮನ್ ಮೀನುಗಳನ್ನು ವಿವಿಧ ರೂಪಗಳಲ್ಲಿ [[ಮೀನುಗಾರಿಕೆ|ಮೀನುಗಾರಿಕೆಯನ್ನು]] ಪ್ರತಿನಿಧಿಸಲು ಆಯ್ಕೆ ಮಾಡಲಾಯಿತು: ಸಾಂಪ್ರದಾಯಿಕ ಜೀವನ ವಿಧಾನ ಮತ್ತು ಆದಾಯದ ಮೂಲವಾಗಿ, ಆಧುನಿಕ ಮೀನು ಸಾಕಣೆಯಾಗಿ ಮತ್ತು ಆ ಪ್ರದೇಶದಲ್ಲಿ ಮನರಂಜನಾ ಚಟುವಟಿಕೆಯಾಗಿ. ಶಸ್ತ್ರಾಸ್ತ್ರಗಳನ್ನು ಇಂಗುನ್ ಬಿಜೆರ್ಕಾಸ್ ವಿನ್ಯಾಸಗೊಳಿಸಿದ್ದಾರೆ. <ref>{{Cite web |title=Civic heraldry of Norway - Norske Kommunevåpen |url=https://www.heraldry-wiki.com/heraldrywiki/index.php?title=kvalsund |access-date=2023-01-22 |publisher=Heraldry of the World |archive-date=2023-01-22 |archive-url=https://web.archive.org/web/20230122042829/https://www.heraldry-wiki.com/heraldrywiki/index.php?title=Kvalsund |url-status=dead }}</ref> <ref>{{Cite web |title=Kvalsund, Finmark (Norway) |url=https://www.crwflags.com/fotw/flags/no-20-17.html |access-date=2023-01-22 |website=Flags of the World}}</ref> <ref>{{Cite web |date=1987-03-27 |title=Godkjenning av våpen og flagg |url=https://lovdata.no/dokument/LFO/forskrift/1987-03-27-213 |access-date=2023-01-22 |website=Lovdata.no |publisher=Norges kommunal- og arbeidsdepartementet |language=no}}</ref> === ಚರ್ಚುಗಳು === ನಾರ್ವೆಯ ಚರ್ಚ್ ಎರಡು ಪ್ಯಾರಿಷ್‌ಗಳನ್ನು ಹೊಂದಿತ್ತು ( {{Lang|no|sokn}} ) ಕ್ವಾಲ್ಸುಂಡ್ ಪುರಸಭೆಯೊಳಗೆ. ಇದು ನಾರ್ಡ್-ಹೊಲೊಗಲ್ಯಾಂಡ್ ಡಯಾಸಿಸ್‌ನಲ್ಲಿ ಹ್ಯಾಮರ್‌ಫೆಸ್ಟ್ ಪ್ರಾಸ್ಟಿ ( ಡೀನರಿ ) ಯ ಭಾಗವಾಗಿತ್ತು. {| class="wikitable" style="text-align:center" |+ style="font-size:medium" |'''''ಕ್ವಾಲ್ಸುಂಡ್‌ನಲ್ಲಿರುವ ಚರ್ಚುಗಳು''''' ! ಪ್ಯಾರಿಷ್ ( {{Lang|no|sokn}} ) ! ಚರ್ಚ್ ಹೆಸರು ! ಚರ್ಚ್ ಇರುವ ಸ್ಥಳ ! ನಿರ್ಮಿಸಿದ ವರ್ಷ |- | rowspan="2" | ಕ್ವಾಲ್ಸುಂಡ್ | ಕ್ವಾಲ್ಸುಂಡ್ ಚರ್ಚ್ | ಕ್ವಾಲ್ಸುಂಡ್ | 1936 |- | [[Sennalandet Chapel|ಸೆನ್ನಾಲಂಡೆಟ್ ಚಾಪೆಲ್]] | [[Áisaroaivi|ಐಸರೋಯಿವಿ]] | 1961 |- | ಕೊಕೆಲ್ವ್ | ಕೊಕೆಲ್ವ್ ಚರ್ಚ್ | ಕೊಕೆಲ್ವ್ | 1960 |} == ಸಂಸ್ಕೃತಿ == [[ಚಿತ್ರ:Nicolas_og_kristin.JPG|left|thumb| ನಿಕೋಲಸ್ ನೀಲ್ಸನ್ ಮತ್ತು ಕ್ರಿಸ್ಟಿನ್ ಮಿಕ್ಕೆಲ್ಸ್‌ಡಾಟರ್ 1884 ರಲ್ಲಿ ಜನಾಂಗಶಾಸ್ತ್ರಜ್ಞ ರೋಲ್ಯಾಂಡ್ ಬೊನಾಪಾರ್ಟೆ ಅವರಿಂದ ಕ್ವಾಲ್‌ಸುಂಡ್‌ನಲ್ಲಿ ಛಾಯಾಚಿತ್ರ ತೆಗೆದರು]] === ಮೂಲನಿವಾಸಿ ಸಂಸ್ಕೃತಿ === ಕೆಲವು ನೂರು ವರ್ಷಗಳ ಹಿಂದಿನವರೆಗೂ, ಕ್ವಾಲ್ಸುಂಡ್‌ನಲ್ಲಿ ಕರಾವಳಿ ಸಾಮಿ ಸಂಸ್ಕೃತಿಯು ಸಂಪೂರ್ಣವಾಗಿ ಪ್ರಬಲವಾಗಿತ್ತು. [[ನಾರ್ವೇಜಿಯನ್ನರು|ನಾರ್ವೇಜಿಯನ್]] ಮತ್ತು ಕ್ವೆನ್ ವಲಸೆ ಶೀಘ್ರದಲ್ಲೇ ಈ ಪ್ರದೇಶವನ್ನು ಬಹುಸಂಸ್ಕೃತಿಯನ್ನಾಗಿ ಮಾಡಿತು. ನಾರ್ವೇಜಿಯೀಕರಣದ ಸಮಯದಲ್ಲಿ ಹೆಚ್ಚಿನ ಸಾಂಪ್ರದಾಯಿಕ ಸಂಸ್ಕೃತಿ ಕಳೆದುಹೋಯಿತು. ಕೊಕೆಲ್ವ್ ಗ್ರಾಮವು ಸಾಮಿ ಸಂಸ್ಕೃತಿಯ ಅಂಶಗಳನ್ನು ಅತ್ಯಂತ ಯಶಸ್ವಿಯಾಗಿ ಸಂರಕ್ಷಿಸಿದೆ ಮತ್ತು ಇಂದು ಕೋಸ್ಟ್ ಸಾಮಿ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಕ್ವಾಲ್ಸುಂಡ್ ಪ್ರದೇಶದ ಗಕ್ತಿಯನ್ನು ಪುರುಷರಿಗೆ ಕಾಲರ್‌ಗಳು ಮತ್ತು ಮಹಿಳೆಯರ ತೋಳುಗಳ ಮೇಲಿನ ಚುಕ್ಕೆಗಳು ಮತ್ತು ಮೊಣಕಾಲುಗಳಿಂದ ಸುಲಭವಾಗಿ ಗುರುತಿಸಬಹುದು. === ಫಾಗ್‌ಸ್ಟಾಕ್ === ಪುರಸಭೆಯು [[Fægstock|ಫಾಗ್‌ಸ್ಟಾಕ್]] ಎಂದು ಕರೆಯಲ್ಪಡುವ ವಾರ್ಷಿಕ ರಾಕ್ ಉತ್ಸವವನ್ನು ಆಯೋಜಿಸುತ್ತದೆ, ಇದು [[Fægfjord|ಫಾಗ್‌ಫ್‌ಜೋರ್ಡ್‌ನಲ್ಲಿ (]] {{Langx|se|Veaigesvuotna}} , ಅಂದರೆ "ಸಂಜೆಯ ಬೆಂಕಿ"). ನಡೆಯುತ್ತದೆ == ಸರ್ಕಾರ == ಕ್ವಾಲ್ಸುಂಡ್ ಪುರಸಭೆ ಅಸ್ತಿತ್ವದಲ್ಲಿದ್ದಾಗ, [[ಪ್ರಾಥಮಿಕ ಶಿಕ್ಷಣ]] (10 ನೇ ತರಗತಿಯವರೆಗೆ), ಹೊರರೋಗಿ ಆರೋಗ್ಯ ಸೇವೆಗಳು, [[ವೃದ್ಧಾಪ್ಯ|ಹಿರಿಯ ನಾಗರಿಕ]] ಸೇವೆಗಳು, [[ನಿರುದ್ಯೋಗ]], ಸಾಮಾಜಿಕ ಸೇವೆಗಳು, ವಲಯೀಕರಣ, ಆರ್ಥಿಕ ಅಭಿವೃದ್ಧಿ ಮತ್ತು ಪುರಸಭೆಯ [[ರಸ್ತೆ|ರಸ್ತೆಗಳಿಗೆ]] ಅದು ಜವಾಬ್ದಾರವಾಗಿತ್ತು. ಅದರ ಅಸ್ತಿತ್ವದ ಸಮಯದಲ್ಲಿ, ಈ ಪುರಸಭೆಯು ನೇರವಾಗಿ ಚುನಾಯಿತ ಪ್ರತಿನಿಧಿಗಳ ಪುರಸಭೆಯಿಂದ ಆಡಳಿತ ನಡೆಸಲ್ಪಡುತ್ತಿತ್ತು. ಪುರಸಭೆಯ ಮತದಿಂದ ಮೇಯರ್ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರು . <ref name="ks">{{Cite encyclopedia|title=kommunestyre|encyclopedia=[[Store norske leksikon]]|publisher=[[Kunnskapsforlaget]]|url=https://snl.no/kommunestyre|accessdate=2023-08-03|date=2022-09-20|editor-last=Hansen|editor-first=Tore|language=no}}</ref> ಪುರಸಭೆಯು ಹೊಲೊಗಲ್ಯಾಂಡ್ ಮೇಲ್ಮನವಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿತ್ತು. === ಪುರಸಭೆ === ಮುನ್ಸಿಪಲ್ ಕೌನ್ಸಿಲ್ {{Lang|no|(Kommunestyre)}} ಕ್ವಾಲ್ಸುಂಡ್‌ನ ಸಭೆಯು ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾದ 15 ಪ್ರತಿನಿಧಿಗಳನ್ನು ಒಳಗೊಂಡಿತ್ತು. ಕೆಳಗಿನ ಕೋಷ್ಟಕಗಳು ರಾಜಕೀಯ [[ರಾಜಕೀಯ ಪಕ್ಷ|ಪಕ್ಷಗಳ]] ಆಧಾರದ ಮೇಲೆ ಪರಿಷತ್ತಿನ ಐತಿಹಾಸಿಕ ಸಂಯೋಜನೆಯನ್ನು ತೋರಿಸುತ್ತವೆ. == ಭೂಗೋಳ == [[ಚಿತ್ರ:Kvalsund_Bridge_2016.jpg|left|thumb| ಕ್ವಾಲ್ಸುಂಡ್ ಸೇತುವೆಯ ನೋಟ]] ಪುರಸಭೆಯು ಹೆಚ್ಚಾಗಿ ಮುಖ್ಯ ಭೂಭಾಗದಲ್ಲಿ ನೆಲೆಗೊಂಡಿತ್ತು, ಆದರೆ ಪುರಸಭೆಯ ಕೆಲವು ಭಾಗಗಳು ಕ್ವಾಲೋಯಾ ಮತ್ತು ಸೀಲ್ಯಾಂಡ್ ದ್ವೀಪಗಳಲ್ಲಿಯೂ ಇದ್ದವು. ಸೀಲ್ಯಾಂಡ್ಸ್‌ಜೋಕೆಲೆನ್ ಹಿಮನದಿಯು ಕ್ವಾಲ್‌ಸುಂಡ್‌ನಲ್ಲಿ ಭಾಗಶಃ ನೆಲೆಗೊಂಡಿದೆ ಮತ್ತು {{Convert|986|m}} ಎತ್ತರದಲ್ಲಿ, ಇದು ಪುರಸಭೆಯಲ್ಲಿ ಅತಿ ಎತ್ತರದ ಸ್ಥಳವಾಗಿತ್ತು. ಪುರಸಭೆಯಲ್ಲಿರುವ ಸರೋವರಗಳಲ್ಲಿ ಬ್ಜೋರ್ನ್‌ಸ್ಟಾಡ್‌ವಾಟ್ನೆಟ್ ಮತ್ತು ಡೊಗ್ಗೆಜಾವ್ರಿ ಸೇರಿವೆ. === ವಸಾಹತುಗಳು === ಪುರಸಭೆಯ ಮುಖ್ಯ ಗ್ರಾಮವನ್ನು ನಾರ್ವೇಜಿಯನ್ ಭಾಷೆಯಲ್ಲಿ ಕ್ವಾಲ್ಸುಂಡ್ ಮತ್ತು {{Lang|se|Ráhkkerávju}} ಎಂದು ಕರೆಯಲಾಗುತ್ತಿತ್ತು. ಸಾಮಿಯಲ್ಲಿ. ಐತಿಹಾಸಿಕವಾಗಿ, ಆ ಗ್ರಾಮವನ್ನು ''ಫಿನ್ಬಿಯೆನ್'' ಎಂದು ಕರೆಯಲಾಗುತ್ತಿತ್ತು, ಈ ಹೆಸರಿನ ಅರ್ಥ " [[ಸಾಮಿ ಜನರು|ಕೋಸ್ಟ್ ಸಾಮಿ]] ವಸಾಹತು". ಪುರಸಭೆಯ ಹೆಚ್ಚಿನ ಹಳ್ಳಿಗಳು ಎರಡು ಹೆಸರುಗಳನ್ನು ಹೊಂದಿದ್ದವು: ಒಂದು ನಾರ್ವೇಜಿಯನ್ ಭಾಷೆಯಲ್ಲಿ ಮತ್ತು ಇನ್ನೊಂದು ಸಾಮಿ ಭಾಷೆಯಲ್ಲಿ. ಪುರಸಭೆಯ ಇತರ ಹಳ್ಳಿಗಳಲ್ಲಿ [[Skaidi|ಸ್ಕೈಡಿ]] (ಸಾಮಿಯಲ್ಲಿ "ನದಿಗಳ ಸಂಗಮ ಸ್ಥಳ"); {{Lang|se|Stállugárgu/Stallogargo}} ಸೇರಿವೆ. ("ಟ್ರೋಲ್ ಬೀಚ್"); [[Neverfjord|ನೆವರ್ಫ್ಜೋರ್ಡ್]] / {{Lang|se|Návvuotna}} ; ಮತ್ತು ಕೊಕೆಲ್ವ್ / {{Lang|se|Guoikejohka}} . ನಂತರದ ಸ್ಥಳನಾಮಗಳಿಗೆ ಸಂಬಂಧಿಸಿದಂತೆ, ನೆವರ್‌ಫ್‌ಜೋರ್ಡ್ ಅನ್ನು "ಟಿಂಡರ್ ಫ್ಜೋರ್ಡ್" ಎಂದು ಅನುವಾದಿಸಲಾಗುತ್ತದೆ ಮತ್ತು ನಾವ್ವುಟ್ನಾ ಎಂದರೆ "ಹಸುವಿನ ಫ್ಜೋರ್ಡ್"; ಆದರೆ ಕೊಕೆಲ್ವ್ ಎಂದರೆ ನಾರ್ವೇಜಿಯನ್ ಮತ್ತು {{Lang|se|Guiokejohka}} "ಕುದಿಯುವ ನದಿ". ಸಾಮಿ ಭಾಷೆಯಲ್ಲಿ "ಹರಿಯುವ ನದಿ" ಎಂದರ್ಥ. === ಪಕ್ಷಿಜೀವಿಗಳು === ಕ್ವಾಲ್ಸುಂಡ್ ಪುರಸಭೆಯು ಶ್ರೀಮಂತ ಮತ್ತು ವೈವಿಧ್ಯಮಯ ಪಕ್ಷಿ ಪ್ರಾಣಿಗಳನ್ನು ಹೊಂದಿರುವ ಹಲವಾರು ಪ್ರದೇಶಗಳನ್ನು ಹೊಂದಿತ್ತು. ಇವುಗಳಲ್ಲಿ ಒಂದು ರೆಪ್ಪರ್ಫ್‌ಜೋರ್ಡ್‌ಬಾಟ್ನ್, ಅದರ ದೊಡ್ಡ ವಸಾಹತು ಆರ್ಕ್ಟಿಕ್ ಟರ್ನ್‌ಗಳು ಮತ್ತು ಅದರ ಶರತ್ಕಾಲದ ಸಂಖ್ಯೆಯ ಗೂಸಾಂಡರ್‌ಗಳನ್ನು ಹೊಂದಿತ್ತು. === ಹವಾಮಾನ === ಕ್ವಾಲ್ಸುಂಡ್ ಭೂಖಂಡದ ಸಬ್ಆರ್ಕ್ಟಿಕ್ ಹವಾಮಾನವನ್ನು ಹೊಂದಿದೆ. ಈ ಹವಾಮಾನಕ್ಕೆ ಕೊಪ್ಪೆನ್ ಹವಾಮಾನ ವರ್ಗೀಕರಣದ ಉಪವಿಭಾಗ " Dfc". <ref>{{Cite web |title=Climate Summary |url=https://www.weatherbase.com/weather/weather-summary.php3?s=560213&cityname=Kvalsund%2C+Finnmark+Fylke%2C+Norway&units=metric |access-date=2023-03-25 |publisher=Weatherbase.com |archive-date=2023-03-26 |archive-url=https://web.archive.org/web/20230326022624/https://www.weatherbase.com/weather/weather-summary.php3?s=560213&cityname=Kvalsund%2C%20Finnmark%20Fylke%2C%20Norway&units=metric |url-status=dead }}</ref>{{Weather box | metric first = yes | single line = yes | location = [[Kvalsund (village)|Kvalsund]] <!-- Average high temperatures -->| Jan high C = -4 | Feb high C = -4 | Mar high C = -2 | Apr high C = 2 | May high C = 6 | Jun high C = 11 | Jul high C = 14 | Aug high C = 13 | Sep high C = 9 | Oct high C = 4 | Nov high C = 0 | Dec high C = -2 | year high C = <!-- Mean daily temperature --> | Jan mean C = -6 | Feb mean C = -6 | Mar mean C = -4 | Apr mean C = -1 | May mean C = 4 | Jun mean C = 8 | Jul mean C = 12 | Aug mean C = 11 | Sep mean C = 7 | Oct mean C = 2 | Nov mean C = -3 | Dec mean C = -5 | year mean C = <!-- Average low temperatures --> | Jan low C = -8 | Feb low C = -8 | Mar low C = -7 | Apr low C = -3 | May low C = 1 | Jun low C = 6 | Jul low C = 9 | Aug low C = 8 | Sep low C = 4 | Oct low C = 0 | Nov low C = -5 | Dec low C = -7 | year low C = <!-- Average number of precipitation days --> | unit precipitation days = 1 mm <!-- If entering the average number of days, then the unit requirement should be used, because this varies between countries. E.g. 0.2 cm, 0.2 mm. --> | precip days colour = <!-- Enter "green" for green colours, "pastel" for pastel colours, "none" for no colours, remove this line for blue colouring. Affects rain and snow days as well --> | Jan precipitation days = 10 | Feb precipitation days = 9 | Mar precipitation days = 8 | Apr precipitation days = 8 | May precipitation days = 9 | Jun precipitation days = 10 | Jul precipitation days = 10 | Aug precipitation days = 9 | Sep precipitation days = 10 | Oct precipitation days = 13 | Nov precipitation days = 10 | Dec precipitation days = 11 | year precipitation days = <!-- Average number of rainy days --> | unit rain days = 1 mm <!-- If entering the average number of days, then the unit requirement should be used, because this varies between countries. E.g. 0.2 cm, 0.2 mm. --> | Jan rain days = 1 | Feb rain days = 1 | Mar rain days = 2 | Apr rain days = 3 | May rain days = 7 | Jun rain days = 10 | Jul rain days = 10 | Aug rain days = 9 | Sep rain days = 10 | Oct rain days = 9 | Nov rain days = 3 | Dec rain days = 2 | year rain days = <!-- Average number of snowy days --> | unit snow days = 1 mm <!-- If entering the average number of days, then the unit requirement should be used, because this varies between countries. E.g. 0.2 cm, 0.2 mm. --> | Jan snow days = 7 | Feb snow days = 6 | Mar snow days = 5 | Apr snow days = 3 | May snow days = 1 | Jun snow days = 0 | Jul snow days = 0 | Aug snow days = 0 | Sep snow days = 0 | Oct snow days = 2 | Nov snow days = 5 | Dec snow days = 7 | year snow days = <!-- Rainfall --> | rain colour = <!-- Enter "green" for green rainfall colours, "none" for no colours, remove this line for blue colouring. --> <!-- IMPORTANT: use mm or cm but NOT both! -->| Jan rain mm = 11 | Feb rain mm = 11 | Mar rain mm = 10 | Apr rain mm = 16 | May rain mm = 35 | Jun rain mm = 55 | Jul rain mm = 61 | Aug rain mm = 55 | Sep rain mm = 51 | Oct rain mm = 50 | Nov rain mm = 23 | Dec rain mm = 14 | year rain mm = <!-- Snowfall --> <!-- IMPORTANT: use mm or cm but NOT both! --> <!-- IMPORTANT: Do NOT use snow depth information in the snowfall area! These are 2 different kinds of data! -->| snow colour = <!-- Enter "green" for green snowfall colours, "none" for no colours, remove this line for blue colouring. --> | Jan snow mm = 302 | Feb snow mm = 281 | Mar snow mm = 229 | Apr snow mm = 165 | May snow mm = 32 | Jun snow mm = 1 | Jul snow mm = 0 | Aug snow mm = 0 | Sep snow mm = 4 | Oct snow mm = 109 | Nov snow mm = 233 | Dec snow mm = 301 | year snow mm = <!-- Average daylight hours, including cloudy hours. --> | Jan light = 1.2 | Feb light = 7.1 | Mar light = 11.8 | Apr light = 16.6 | May light = 22.7 | Jun light = 24 | Jul light = 23.9 | Aug light = 18.3 | Sep light = 13.3 | Oct light = 8.7 | Nov light = 2.8 | Dec light = 0 | year light = <!-- Average daily UV index --> | Jan uv = 2 | Feb uv = 1 | Mar uv = 1 | Apr uv = 2 | May uv = 2 | Jun uv = 3 | Jul uv = 4 | Aug uv = 3 | Sep uv = 2 | Oct uv = 1 | Nov uv = 1 | Dec uv = 2 | year uv = <!-- Mandatory fields, sources--> | source = <ref name="weatherspark">{{Cite web |title=Climate and Average Weather Year Round |url=https://weatherspark.com/y/90465/Average-Weather-in-Kvalsund-Norway-Year-Round |access-date=2023-03-25 |publisher=weatherspark.com}}</ref><ref name="weatherbase">{{Cite web |title=Monthly - Weather averages summary |url=https://www.weatherbase.com/weather/weather.php3?s=560213&cityname=Kvalsund%2C+Finnmark+Fylke%2C+Norway&units=metric |access-date=2023-03-25 |publisher=weatherbase.com |archive-date=2023-03-26 |archive-url=https://web.archive.org/web/20230326022623/https://www.weatherbase.com/weather/weather.php3?s=560213&cityname=Kvalsund,+Finnmark+Fylke,+Norway&units=metric |url-status=dead }}</ref><ref name="weatheratlas">{{Cite web |title=Climate and monthly weather forecast |url=https://www.weather-atlas.com/en/norway/kvalsund-climate |access-date=2023-03-25 |publisher=weather-atlas.com }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> }} == ಉಲ್ಲೇಖಗಳು == {{Interwikineeded}} [[ವರ್ಗ:ನಾರ್ವೆ ಪಟ್ಟಣಗಳು]] qy4yayvre26rus7xbdnopjcfb6tcmkw ಉಸ್ತಾದ್ ಫೈಯಾಜ್ ಖಾನ್ (ಕರ್ನಾಟಕ ಗಾಯಕ) 0 177160 1372409 1338615 2026-04-29T12:53:10Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372409 wikitext text/x-wiki   '''ಉಸ್ತಾದ್ ಫೈಯಾಜ್ ಖಾನ್''' (ಜನನ ೧೭ ಫೆಬ್ರವರಿ ೧೯೬೮, ಭಾರತದ [[ಧಾರವಾಡ|ಧಾರವಾಡದಲ್ಲಿ ಜನನ]] ) ಒಬ್ಬ ಭಾರತೀಯ ಗಾಯಕ, [[ಸಾರಂಗಿ]] ಕಲಾವಿದ ಮತ್ತು [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ|ಹಿಂದೂಸ್ತಾನಿ ಸಂಗೀತವನ್ನು]] ಹಾಡುವ ತಬಲಾ ವಾದಕ. ಅವರು [[ಖ್ಯಾಲ್|ಖಯಾಲ್]] ಸಂಗೀತ ಮತ್ತು ಸಾರಂಗಿ ಏಕವ್ಯಕ್ತಿ ವಾದನಗಳಿಗೆ ಹೆಸರುವಾಸಿಯಾಗಿದ್ದಾರೆ ಅಂತೆಯೆ ಕನ್ನಡ ''ದಾಸರಪದ ಮತ್ತು ವಚನಗಳ ಗಾಯನಗಳಿಗೆ'' ಪ್ರಸಿದ್ಧರಾಗಿದ್ದಾರೆ <ref name="thehindu">{{ಉಲ್ಲೇಖ ಸುದ್ದಿ |last=Bharathan |first=Hemjith |date=1 February 2015 |title=A pitch for the sarangi |url=https://www.thehindu.com/features/metroplus/a-pitch-for-the-sarangi/article6845244.ece |access-date=18 August 2018 |work=The Hindu |language=en-IN}}</ref> <ref name="bangaloremirror">{{ಉಲ್ಲೇಖ ಸುದ್ದಿ |title=Khan can sing vachanas |url=https://bangaloremirror.indiatimes.com/entertainment/lounge/khan-can-sing-vachanas/articleshow/21518789.cms |access-date=19 August 2018 |work=Bangalore Mirror}}</ref> <ref>{{ಉಲ್ಲೇಖ ಸುದ್ದಿ |last=Narasimhan |first=Sakuntala |date=23 June 2020 |title=A confluence of two streams |url=https://www.thehindu.com/news/cities/bangalore/a-confluence-of-two-streams/article31899294.ece |work=The Hindu}}</ref> == ಆರಂಭಿಕ ಜೀವನ == ಅವರು ಫೆಬ್ರವರಿ ೧೭,೧೯೬೮ ರಂದು [[ಧಾರವಾಡ|ಧಾರವಾಡದಲ್ಲಿ]] ಕಿರಾಣಾ ಘರಾನಾ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಕುಟುಂಬದಲ್ಲಿ 8 ನೇ ತಲೆಮಾರಿನ ಸಂಗೀತಗಾರರು. ಅವರು ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ [[ಸಾರಂಗಿ]] ಮತ್ತು ಗಾಯನ ಅಭ್ಯಾಸವನ್ನು ಪ್ರಾರಂಭಿಸಿದರು. ೬ ನೇ ವಯಸ್ಸಿನಲ್ಲಿ, ಅವರು ಪಂ. ಬಸವರಾಜ ಬೆಂಡಿಗೇರಿ ಅವರ ಮಾರ್ಗದರ್ಶನದಲ್ಲಿ ತಬಲಾ ಅಭ್ಯಾಸವನ್ನು ಪ್ರಾರಂಭಿಸಿದರು ಮತ್ತು ಉಸ್ತಾದ್ ನಿಜಾಮುದ್ದೀನ್ ಖಾನ್, ಉಸ್ತಾದ್ ಮಾಮುಲಾಲ್ ಸಂಗೋಂಕರ್ ಅವರ ಅಡಿಯಲ್ಲಿ ತಮ್ಮ ತರಬೇತಿಯನ್ನು ಮುಂದುವರಿಸಿದರು. ಅವರು ಬಾಲ ಪ್ರತಿಭೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ಹಿರಿಯ ಸಂಗೀತಗಾರರೊಂದಿಗೆ ತಬಲಾ ನುಡಿಸಲು ಪ್ರಾರಂಭಿಸಿದರು. <ref name="starofmysore">{{ಉಲ್ಲೇಖ ಸುದ್ದಿ |date=4 March 2018 |title=I have practiced Sarangi in graveyards and temples, says Ustad Faiyaz Khan - Star of Mysore |url=https://starofmysore.com/practiced-sarangi-graveyards-temples-says-ustad-faiyaz-khan/ |access-date=19 August 2018 |work=Star of Mysore}}</ref> ಅವರ ಹಿಂದೂಸ್ತಾನಿ ಗಾಯನ ಗುರು ಪಂಡಿತ್ ರಂಗನಾಥ್ ಜೋಶಿ ಮತ್ತು ಅವರ ತಂದೆಯ ಮರಣದ ನಂತರ [[ಮುಂಬಯಿ|ಮುಂಬೈನಲ್ಲಿ]] ಪಂಡಿತ್ [[ರಾಮ ನಾರಾಯಣ|ರಾಮ್ ನಾರಾಯಣ್]] ಅವರಿಂದ [[ಸಾರಂಗಿ|ಸಾರಂಗಿಯಲ್ಲಿ]] ತರಬೇತಿ ಪಡೆದರು. <ref name="meetkalakar">{{Cite web |title=Book Faiyaz Khan for event {{!}} Request Faiyaz Khan for performance {{!}} Learn Hindustani Classical Vocal, Kathak, Tabla, Light Vocal, Flute, Harmonium, Sitar, Modern dance forms, Bharatnatyam |url=http://meetkalakar.com/Artist/839-Faiyaz-Khan |access-date=18 August 2018 |website=meetkalakar.com}}</ref> <ref name="thehindu"/> == ವೃತ್ತಿಜೀವನ == ೧೯೯೫ ರಲ್ಲಿ, ಅವರು ಉತ್ತಮ ಅವಕಾಶಗಳನ್ನು ಹುಡುಕಿಕೊಂಡು [[ಬೆಂಗಳೂರು|ಬೆಂಗಳೂರಿಗೆ]] ಬಂದರು. ಉಸ್ತಾದ್ ಫೈಯಾಜ್ ಖಾನ್ ದೇಶಾದ್ಯಂತ ಅನೇಕ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. <ref name="bangaloremirror"/> ೧೯೯೫ ರಲ್ಲಿ ಅವರು ಬೆಂಗಳೂರಿಗೆ ಸ್ಥಳಾಂತರಗೊಂಡಾಗ ಮತ್ತು ಅವರು ಭಾರತೀಯ ಶಾಸ್ತ್ರೀಯ ಸಂಗೀತ ಕಚೇರಿಗಳ ಜೊತೆಗೆ ಅವರು ದಕ್ಷಿಣ ಭಾರತೀಯ ಚಲನಚಿತ್ರೋದ್ಯಮದಲ್ಲಿ ಒಬ್ಬ ನಿಪುಣ ಕೊಡುಗೆದಾರರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಅವರು [[ಎ. ಆರ್. ರಹಮಾನ್|ಎ.ಆರ್. ರೆಹಮಾನ್]], [[ರಾಜನ್-ನಾಗೇಂದ್ರ]], ವಿಜಯ್ ಭಾಸ್ಕರ್, [[ಹಂಸಲೇಖ]], ಎಂ.ಎಂ. ಕೀರ್ವಾಣಿ, ರಾಮನ್ ಗೌಕುಲ ಮತ್ತು ಇತರ ಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಅವರು ದೂರದರ್ಶನ ಧಾರಾವಾಹಿಗಳು ಮತ್ತು ಚಲನಚಿತ್ರಗಳಿಗೆ ಹಲವಾರು ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. ಅವರು ಅನೇಕ ಪ್ರಸಿದ್ಧ [[ಕಥಕ್]] ನೃತ್ಯಗಾರರೊಂದಿಗೆ ಹಲವಾರು ಕಥಕ್ ಬ್ಯಾಲೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಅವರು ಒಬ್ಬ ನಿಪುಣ ಪ್ರದರ್ಶನ ಕಲಾವಿದರಾಗಿ ಪ್ರಪಂಚದಾದ್ಯಂತ ಪ್ರಯಾಣಿಸಿದ್ದಾರೆ. [[ಮಲೇಶಿಯ|ಮಲೇಷ್ಯಾ]], ದುಬೈ, [[ಚೀನಿ ಜನರ ಗಣರಾಜ್ಯ|ಚೀನಾ]], [[ಸಿಂಗಾಪುರ|ಸಿಂಗಾಪುರ್]], [[ಜರ್ಮನಿ]], [[ಫ್ರಾನ್ಸ್]], [[ಯುರೋಪ್]], [[ಕೆನಡಾ|ಕೆನಡಾದಲ್ಲಿ]] ವಿವಿಧ ಪ್ರತಿಷ್ಠಿತ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಅವರು ಗಾಯಕ, ವಾದ್ಯ ವಾದಕ ಮತ್ತು ಕಿರಾಣಾ ಘರಾನಾದ ಸಂಪ್ರದಾಯಗಳ ಸೂಕ್ಷ್ಮ ಅಂಶಗಳನ್ನು ಜೀವಂತವಾಗಿಡುವ ಮತ್ತು ಜ್ಞಾನವನ್ನು ನೀಡುವ ಅತ್ಯಂತ ಸೂಕ್ಷ್ಮ ಮತ್ತು ಸ್ಪೂರ್ತಿದಾಯಕ ಶಿಕ್ಷಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರು ಬೆಂಗಳೂರಿನಲ್ಲಿರುವ ಸ್ವಂತ ಸಂಗೀತ ಅಕಾಡೆಮಿ, ಪರ್ವೀನ್ ಬೇಗಂ ಸ್ಮೃತಿ ಸಂಗೀತ ಮತ್ತು ಎಜುಕೇಶನ್ ಟ್ರಸ್ಟ್ (ರಿ) ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಅಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ನೀಡಲಾಗುತ್ತದೆ. ಉಸ್ತಾದ್ ಫೈಯಾಜ್ ಖಾನ್ ಸಂಗೀತ ನೃತ್ಯ ಅಕಾಡೆಮಿ (ಕರ್ನಾಟಕ) ದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. == ಕುಟುಂಬದ ಹಿನ್ನೆಲೆ == ಉಸ್ತಾದ್ ಫೈಯಾಜ್ ಖಾನ್ ಅವರ ಕುಟುಂಬದ ಮೂಲವು [[ಗ್ವಾಲಿಯರ್|ಗ್ವಾಲಿಯರ್‌]]. ಅವರ ಅಜ್ಜ ಉಸ್ತಾದ್ ಶೇಕ್ ಅಬ್ದುಲ್ಲಾ ಖಾನ್ ಅವರು [[ಸಾರಂಗಿ]] ವಾದಕರಾಗಿದ್ದರು ಮತ್ತು ಗ್ವಾಲಿಯರ್, ಮೈಸೂರು ಮಹಾರಾಜ ಮತ್ತು ಹೈದರಾಬಾದ್‌ನ ನವಾಬರ ಆಸ್ಥಾನಗಳಲ್ಲಿ ಆಸ್ಥಾನ ಸಂಗೀತಗಾರರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅವರು [[ಅಬ್ದುಲ್ ಕರೀಂ ಖಾನ್|ಅಬ್ದುಲ್ ಕರೀಮ್ ಖಾನ್]] ಅವರೊಂದಿಗೆ ಇರುತ್ತಿದ್ದರು ಮತ್ತು ಅವರ ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್ (ಧಾರವಾಡ) ದಲ್ಲಿ [[ಅಖಿಲ ಭಾರತ ಬಾನುಲಿ ಕೇಂದ್ರ|ಆಲ್ ಇಂಡಿಯಾ ರೇಡಿಯೋ]] ಸಿಬ್ಬಂದಿ ಕಲಾವಿದರಾಗಿದ್ದರು, ಅವರು [[ಸಾರಂಗಿ]] ವಾದಕರೂ ಆಗಿದ್ದರು. ಅಲ್ಲದೆ, ಅವರ ತಾಯಿ [[ಸಾರಂಗಿ]] ವಾದಕಿ ಮತ್ತು ಗಾಯಕಿಯಾಗಿದ್ದರು. <ref name="meetkalakar"/> <ref name="thehindu"/> <ref name="starofmysore"/> == ಧ್ವನಿಮುದ್ರಿಕೆ ಪಟ್ಟಿ == {| class="wikitable" !ಹಾಡು ! ಚಲನಚಿತ್ರ ! ಸಹ-ಗಾಯಕ ! ಟಿಪ್ಪಣಿಗಳು |- | ರಾಕಿಳಿತಾನ್ (ಆರಂಭಿಕ ಸಾಲುಗಳು ''ಬರಸು ಬರಸು ಬಾಧುರಾ ಆಶಾ ಕಿ ಭೂಂದೇನ್'' ) | ಪೆರುಮಝಕ್ಕಲಂ | ಎಂ. ಜಯಚಂದ್ರನ್ | |} == ಪರ್ವೀನ್ ಬೇಗಂ ಸಂಗೀತ ಮತ್ತು ಶಿಕ್ಷಣ ಟ್ರಸ್ಟ್(ರಿ) == ಅಕ್ಟೋಬರ್ ೨೫, ೨೦೧೨ ರಂದು ಕಾರು ಅಪಘಾತದಲ್ಲಿ ನಿಧನರಾದ ಅವರ ದಿವಂಗತ ಪತ್ನಿ ಪರ್ವೀನ್ ಬೇಗಂ ಅವರ ಸ್ಮರಣಾರ್ಥ ಅವರು ''ಪರ್ವೀನ್ ಬೇಗಂ ಸಂಗೀತ ಮತ್ತು ಶಿಕ್ಷಣ ಟ್ರಸ್ಟ್'' ಎಂಬ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಈ ಟ್ರಸ್ಟ್ ಉದಯೋನ್ಮುಖ ಸಂಗೀತ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. <ref name="thehindu"/> == ಪ್ರಶಸ್ತಿಗಳು ಮತ್ತು ಗೌರವಗಳು == * ಕೆಂಪೇಗೌಡ ಪ್ರಶಸ್ತಿ * ಕರ್ನಾಟಕ ಕಲಾಶ್ರೀ * ೧೯೮೯ ರಲ್ಲಿ ಆಲ್ ಇಂಡಿಯಾ ರೇಡಿಯೋ ರಾಷ್ಟ್ರೀಯ ಸಂಗೀತ ಪ್ರಶಸ್ತಿ. <ref name="meetkalakar"/> * ಟಿವಿ ಧಾರಾವಾಹಿಗಾಗಿ ಆರ್ಯ ಭಟ್ಟ ಪ್ರಶಸ್ತಿ * ಪಂ. ಪುಟ್ಟುರಾಜ್ ಕೃಪಾಭೂಷಣ ಸಮ್ಮಾನ್ * ಕೇರಳ ಸರ್ಕಾರದ ರಾಜ್ಯ ಪ್ರಶಸ್ತಿ. * ಕರ್ನಾಟಕ ರಾಜ್ಯ ಪ್ರಶಸ್ತಿ * (ಬೆಂಗಳೂರು ಸಂಗೀತ ಅಕಾಡೆಮಿ) ಯಿಂದ ಅತ್ಯುತ್ತಮ ತಂತಿ ವಾದ್ಯ ವಾದಕ ಪ್ರಶಸ್ತಿ * ಕಲಾ ಕೌಮುದಿ (ಸಂಸ್ಕೃತಿ ವಿದ್ಯಾಪೀಠ ಬೆಂಗಳೂರು) * ಕಲಾವತಾಂಶ * ಉವಾ ಪುರಸ್ಕಾರ (ಕಲಾದರ್ಪಣ) * ನಿರ್ಮಾಣ್ ಪುರಂದರ ಸಂಗೀತ ರತ್ನ ಪ್ರಶಸ್ತಿ (೨೦೨೦) == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * [http://www.coastaldigest.com/crime-and-crash/46583-car-crash-leaves-ustad-faiyaz-injured-wife-dead]{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }} * [https://www.deccanherald.com/sunday-herald/sunday-herald-art-culture/a-confluence-of-talent-and-rigour-966822.html] * [https://www.youtube.com/watch?v=NlG8oYlJISg] * [https://www.youtube.com/watch?v=eqWdgTjwcBE] * [https://www.youtube.com/watch?v=Nn3clnn5PT8] * [https://www.youtube.com/watch?v=PuM1zpxug3o] {{Interwikineeded}} [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:Articles with hCards]] [[ವರ್ಗ:ಹಿಂದೂಸ್ಥಾನಿ ಸಂಗೀತಗಾರರು]] [[ವರ್ಗ:ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ]] asd6hhx12xa0ijz57f7scafbbp4w1bu ಗಿಲ್ಲಿ ನಟ 0 177803 1372493 1344916 2026-04-30T11:36:58Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372493 wikitext text/x-wiki {{Infobox person | name = Gilli Nata | image = | alt = <!-- descriptive text for use by speech synthesis (text-to-speech) software --> | caption = | other_names = | birth_name = ನಟರಾಜ್ | birth_date = {{Birth date and age|1998|06|21}} | birth_place = ದಡದಪುರ, [[ಮಳವಲ್ಲಿ]], [[ಮಂಡ್ಯ]], [[ಕರ್ನಾಟಕ]], ಭಾರತ | occupation = ನಟ | years_active = 2022{{endash}} ಪ್ರಸ್ತುತ | known_for = [[ಬಿಗ್ ಬಾಸ್ ಕನ್ನಡ (ಸೀಸನ್ 12)]] ರ ವೀಜೇತ | notable_works = }} '''ಗಿಲ್ಲಿ ನಟ '''(ಜನನ 21 ಜೂನ್ 1998) ಅವರ ನಿಜವಾದ ಹೆಸರು '''ನಟರಾಜ್<ref>{{cite web |title=ಗಿಲ್ಲಿ ನಟನ ನಿಜವಾದ ಹೆಸರೇನು? ಓದಿರೋದೇನು? ಹಿನ್ನಲೆ ಬಗ್ಗೆ ನಿಮ್ಗೆ ಗೊತ್ತಾ? |url=https://vijaykarnataka.com/tv/bigg-boss-kannada/bbk-12-gilli-nata-real-name-family-background-and-biography/articleshow/125013881.cms |publisher=ವಿಜಯ ಕರ್ನಾಟಕ |access-date=1 ನವೆಂಬರ್ 2025}}</ref>.''' ಆದರೆ ಅವರು ವೀಕ್ಷಕರಿಗೆ ''ಗಿಲ್ಲಿ ನಟ'' ನೆಂದೇ ಜನಪ್ರಿಯರಾಗಿದ್ದಾರೆ. ಅವರು [[ಕನ್ನಡ ಚಿತ್ರರಂಗ|ಕನ್ನಡ]] ಕಿರುತೆರೆ ಮತ್ತು ಹಿರಿತೆರೆಯಲ್ಲಿ ಕೆಲಸ ಮಾಡುವ [[ನಟ]] ಮತ್ತು [[ದೂರದರ್ಶನ]] [[ವ್ಯಕ್ತಿತ್ವ]] ಆಗಿದ್ದಾರೆ. ಅವರು [[ಸಿನಮಾ|ಚಲನಚಿತ್ರಗ]]ಳಿಗೆ ಸೆಟ್ ಅಸಿಸ್ಟೆಂಟ್ ಮತ್ತು ಕಲಾ ವಿಭಾಗಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಗಿಲ್ಲಿ ಅವರ ಅತಿದೊಡ್ಡ ಯಶಸ್ಸು [[ಬಿಗ್ ಬಾಸ್ ಕನ್ನಡ]] [[ಬಿಗ್ ಬಾಸ್ ಕನ್ನಡ (ಸೀಸನ್ 12)|(ಸೀಸನ್ 12)]] (2025–26) ರಿಯಾಲಿಟಿ ಶೋ ಅನ್ನು ಗೆಲ್ಲುವ ಮೂಲಕ ಬಂದಿತು . == ಆರಂಭಿಕ ಜೀವನ == [[ಮಂಡ್ಯ]] ಜಿಲ್ಲೆಯ [[ಮಳವಳ್ಳಿ]] ತಾಲ್ಲೂಕಿನ ದಡದಪುರ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜೂನ್ 21, 1998 ರಂದು ಜನಿಸಿದರು<ref>{{cite web |title=ಪ್ರತಿ ಮನೆಯ ನೆಚ್ಚಿನ ಮಗನಾದ 'ಗಿಲ್ಲಿ'! ಖ್ಯಾತ ನಟರಿಗಿಂತ ಹೆಚ್ಚು ಅಭಿಮಾನಿಗಳು |url=https://kannada.timesnownews.com/entertainment/explained-why-gilli-became-karnatakas-most-loved-star-on-bigg-boss-article-153470827 |publisher=ಟೈಮ್ಸ್ ನವೌ |access-date=19 ಜನವರಿ 2026}}</ref>. ಅವರು ಮಂಡ್ಯದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಎರಡು ವರ್ಷಗಳ ಐಟಿಐ ಕೋರ್ಸ್ ಅನ್ನು ಪಡೆದರು. ಮನರಂಜನಾ ಉದ್ಯಮದಲ್ಲಿ ಆಸಕ್ತಿ ಇದ್ದ ಕಾರಣ ಅವರು [[ಬೆಂಗಳೂರು|ಬೆಂಗಳೂರಿಗೆ]] ವಲಸೆ ಬಂದರು. ಅವರು ಸೆಟ್ ಸಹಾಯಕರಾಗಿ ಸಣ್ಣ ಹುದ್ದೆಗಳನ್ನು ವಹಿಸಿಕೊಂಡಿದ್ದರು ಮತ್ತು ವಿವಿಧ ಚಲನಚಿತ್ರ ಯೋಜನೆಗಳಿಗೆ ಕಲಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. == ವೃತ್ತಿಜೀವನ == ; ದೂರದರ್ಶನ ''[[ಝೀ ಕನ್ನಡ|ಕಾಮಿಡಿ ಖಿಲಾಡಿಗಳು]]'' ಸೀಸನ್ 4 (2022) ನಲ್ಲಿ ಭಾಗವಹಿಸುವ ಮೂಲಕ ಗಿಲ್ಲಿ ನಟ ಸಾರ್ವಜನಿಕ ಮನ್ನಣೆ ಗಳಿಸಲು ಪ್ರಾರಂಭಿಸಿದರು. ಅಲ್ಲಿ ಅವರು ಮೊದಲ ರನ್ನರ್ ಅಪ್ ಆಗಿ ಹೊರಬಂದರು. ಅವರು ''[[ಝೀ ಕನ್ನಡ|ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ]]'' ಭಾಗವಹಿಸಿದರು. ನಂತರ ಅವರು ''[[ಭರ್ಜರಿ ಬ್ಯಾಚ್ಯುಲರ್ಸ್|ಭರ್ಜರಿ ಬ್ಯಾಚುಲರ್ಸ್‌ನಲ್ಲಿ]]'' ಕಾಣಿಸಿಕೊಂಡರು. ಜನವರಿ 2026 ರಲ್ಲಿ [[ಬಿಗ್ ಬಾಸ್ ಕನ್ನಡ (ಸೀಸನ್ 12)|ಬಿಗ್ ಬಾಸ್ ಕನ್ನಡ ಸೀಸನ್ 12]] ರ ವಿಜೇತರಾಗಿ ಹೊರಹೊಮ್ಮುವ ಮೂಲಕ ತಮ್ಮ ದೂರದರ್ಶನ ವೃತ್ತಿಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಿದರು. ಜನವರಿ 18, 2026 ರಂದು ಬಿಬಿಕೆ [[ಬಿಗ್ ಬಾಸ್ ಕನ್ನಡ (ಸೀಸನ್ 12)|12]] ಅಂತಿಮ ಸಂಚಿಕೆ ಪ್ರಸಾರವಾಯಿತು. ಅದರಲ್ಲಿ ಅವರು ₹50 ಲಕ್ಷ ಮತ್ತು ಮಾರುತಿ ಸುಜುಕಿ ಕಾರನ್ನು ಬಹುಮಾನವನ್ನಾಗಿ ಪಡೆದುಕೊಂಡರು.,. ;ಚಲನಚಿತ್ರಗಳು ಗಿಲ್ಲಿ ಅವರ ಮೊದಲ ಚಿತ್ರ ''ಲಂಗೋಟಿ ಮ್ಯಾನ್'' (2024) ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ನಂತರ ''ಸೂಪರ್ ಹಿಟ್'' (2024) ಮತ್ತು ''1ಸ್ಟ್ ದಿನ 1ಸ್ಟ್ ಶೋ'' (2025) ನಂತಹ ಸಣ್ಣ ಬಜೆಟ್ ಚಿತ್ರಗಳು ನಟಿಸಿದರು. ಅವರು ''ದಿ ಡೆವಿಲ್'' ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. == ಚಲನಚಿತ್ರಗಳ ಪಟ್ಟಿ == {| class="wikitable" |+ಕೀ | style="background:#FFFFCC;" | † | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ. |} {| class="wikitable sortable" !ವರ್ಷ ! ಚಲನಚಿತ್ರ ! ಪಾತ್ರ ! ಟಿಪ್ಪಣಿ(ಗಳು) ! ಉಲ್ಲೇಖ |- | 2024 | ''ಲಂಗೋಟಿ ಮ್ಯಾನ್'' | | | |- | 2025 | ''ಸೂಪರ್ ಹಿಟ್'' | | | <ref>{{Cite web |date=19 January 2026 |title=Bigg Boss Kannada 12 winner Gilli Nata had 2 lakh followers before the show; here's his Instagram count now |url=https://www.indiatvnews.com/entertainment/tv/bigg-boss-kannada-12-winner-gilli-nata-instagram-followers-2026-01-19-1026532 |website=India TV News}}</ref> |- | 2025 | ''1ಸ್ಟ್ ದಿನ 1ಸ್ಟ್ ಶೋ'' | | | <ref>{{Cite web |date=19 January 2026 |title=Gilli-Darshan-ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ದರ್ಶನ್ ನೆನೆದ ಗಿಲ್ಲಿ,ಭಾವುಕವಾಗಿ ಮನಬಿಚ್ಚಿ ಹೇಳಿದ್ದು ಇದು |url=https://kannada.news18.com/news/entertainment/gilli-talks-about-devil-after-leaving-bigg-boss-house-what-she-said-about-darshan-hmg-2284460.html |website=Kannada News18 |language=kn }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> |- | 2025 | ''ದಿ ಡೆವಿಲ್'' | | | <ref>{{Cite web |date=20 February 2023 |title=Comedy Khiladigalu 4 winner: Harish Hiriyur lifts the trophy |url=https://timesofindia.indiatimes.com/tv/news/kannada/comedy-khiladigalu-4-winner-harish-hiriyur-lifts-the-trophy/articleshow/98094203.cms |website=The Times of India}}</ref> |- |} == ಬಾಹ್ಯ ಕೊಂಡಿಗಳು == * {{Imdb name|nm16467190}} * [https://www.facebook.com/people/gilli-nata-official/61583104781363/ On Facebook] * [https://www.instagram.com/official_gilli_nata/?hl=en On Instagram] == ಉಲ್ಲೇಖಗಳು == {{ಉಲ್ಲೇಖಗಳು}} [[ಬಿಗ್ ಬಾಸ್ ಕನ್ನಡ]] {{S-start}} {{succession box|before=[[ಹನುಮಂತ ಲಮಾಣಿ]] (2024)|title=<nowiki>[ಬಿಗ್ ಬಾಸ್ಚ್ ಕನ್ನಡ]] ವೀಜೇತ</nowiki>|years=([[ಬಿಗ್ ಬಾಸ್ ಕನ್ನಡ (ಸೀಸನ್ 12)]]) 2025|after=TBA (2026)}} {{s-end}} {{Interwikineeded}} [[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೯೬ ಜನನ]] [[ವರ್ಗ:ಬಿಗ್ ಬಾಸ್ ಕನ್ನಡ]] [[ವರ್ಗ:ಕಿರುತೆರೆ]] [[ವರ್ಗ:ಕಿರುತೆರೆ ಕಲಾವಿದರು]] [[ವರ್ಗ:ನಟ]] [[ವರ್ಗ:ರಿಯಾಲಿಟಿ ಶೋ]] 9d864yuqpp7hxzrc3rfeoawjpqvcz6b ಕಾಳಿ ಪೂಜೆ 0 177913 1372458 1342215 2026-04-30T02:13:08Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1372458 wikitext text/x-wiki {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]] {{Infobox holiday | holiday_name = ಕಾಳಿ ಪೂಜೆ | image = File:Kali Shakespeare Sarani Arnab Dutta 2010.JPG | caption = ದೇವಿ ಕಾಳಿ | nickname = | observedby = [[ಹಿಂದೂ]]ಗಳು | date = ಆಶ್ವಯುಜ ೩೦ ([[ಹಿಂದೂ ಪಂಚಾಂಗ#ಅಮಾಂತ|ಅಮಾಂತ]]) <br /> ಕಾರ್ತಿಕ ೧೫ ([[ಹಿಂದೂ ಪಂಚಾಂಗ#ಪುರ್ಣಿಮಾಂತ|ಪುರ್ಣಿಮಾಂತ]]) | observances = [[ಪೂಜೆ]], [[ಪ್ರಸಾದ]] | celebrations = [[ಅತಿಬಾನು]] | type = ಹಿಂದೂ ಧರ್ಮ | longtype = ಹಿಂದೂ ಧರ್ಮ | significance = | date2025 = ೨೦ ಅಕ್ಟೋಬರ್ | date2026 = ೮ ನವೆಂಬರ್ | date2027 = ೨೯ ಅಕ್ಟೋಬರ್ | date2028 = ೧೭ ಅಕ್ಟೋಬರ್ | frequency = ಪ್ರತಿವರ್ಷ }} '''ಕಾಳಿ ಪೂಜೆ''' ([[ISO 15919|ISO]]: {{transliteration|sa|ISO|Kālī Pūjā}}), ಇದನ್ನು '''ಶ್ಯಾಮಾ ಪೂಜೆ''' ಅಥವಾ '''ಮಹಾನಿಶಾ ಪೂಜೆ''' ಎಂದೂ ಕರೆಯುತ್ತಾರೆ.<ref>{{Cite web |url=http://www.diwalifestival.org/regional-names-diwali.html |title=ದೀಪಾವಳಿ |access-date=30 October 2012 |archive-date=30 November 2015 |archiveurl=https://web.archive.org/web/20151130123128/http://www.diwalifestival.org/regional-names-diwali.html |url-status=live }}</ref> ಇದು [[ಭಾರತೀಯ ಉಪಖಂಡ]]ದಿಂದ ಹುಟ್ಟಿಕೊಂಡ ಹಬ್ಬವಾಗಿದೆ, ಇದು [[ಹಿಂದೂ ಧರ್ಮ|ಹಿಂದೂ]] ದೇವತೆ [[ಕಾಳಿ]]ಗೆ ಸಮರ್ಪಿತವಾಗಿದೆ. ಇದನ್ನು [[ಹಿಂದೂ ಪಂಚಾಂಗ]]ದ [[ಆಶ್ವಯುಜ]] ತಿಂಗಳ ([[ಹಿಂದೂ ಪಂಚಾಂಗ#ಅಮಾಂತ|ಅಮಾಂತ]] ಸಂಪ್ರದಾಯದ ಪ್ರಕಾರ) ಅಥವಾ [[ಕಾರ್ತಿಕ (ತಿಂಗಳು)|ಕಾರ್ತಿಕ]] ತಿಂಗಳ ([[ಹಿಂದೂ ಪಂಚಾಂಗ#ಪುರ್ಣಿಮಾಂತ|ಪುರ್ಣಿಮಾಂತ]] ಸಂಪ್ರದಾಯದ ಪ್ರಕಾರ) ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವು ವಿಶೇಷವಾಗಿ [[ಪಶ್ಚಿಮ ಬಂಗಾಳ]]ದ [[ಬರಾಸತ್]], [[ನೈಹಾಟಿ]], [[ಕೋಲ್ಕತ್ತಾ]], [[ಬಸೀರ್ಹಾಟ್]]<ref>{{Cite news |title=೬೦೦ ವರ್ಷಗಳ ಹಳೆಯ ಸಂಗ್ರಾಂಪುರ ಕಾಳಿಪೂಜೆ! ಇದು ಹೇಗೆ ಪ್ರಾರಂಭವಾಯಿತು? ಇತಿಹಾಸ ತಿಳಿಯಿರಿ |url=https://bengali.news18.com/news/south-bengal/600-years-old-basirhat-sangrampur-kali-puja-history-how-this-puja-started-know-the-story-l18-local18-2385937.html |work=News18 Bangla |publisher=Network18 |language=bn |access-date=21 October 2025 }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಮತ್ತು [[ತಾಮ್ಲುಕ್]] ಪ್ರದೇಶಗಳಲ್ಲಿ, [[ಬಿಹಾರ]]ದ [[ಅಂಗ]]ದಲ್ಲಿರುವ [[ಭಾಗಲ್ಪುರ]]<ref>{{Cite web|url= https://hindi.news18.com/news/bihar/bhagalpur-dharma-grand-maa-kali-immersion-continues-for-36-hours-in-bhagalpur-central-government-also-keeps-eye-on-it-local18-8811084.html}}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ನಲ್ಲಿ,<ref>{{Cite web|url=https://www.jagran.com/bihar/bhagalpur-kali-puja-2025-date-kali-puja-2025-kab-hai-when-is-kali-puja-2025-kali-puja-2025-date-timing-rituals-and-subh-muhurat-40010876.html|title=Kali Puja 2025 Date: कब है काली पूजा? देखें कालीबाड़ी का शुभ मुहूर्त; यहां सोने के आभूषण से सजती हैं मां काली - kali puja 2025 date kali puja 2025 kab hai when is kali puja 2025 kali puja 2025 date timing rituals and subh muhurat|website=Jagran}}</ref> ಮತ್ತು [[ಝಾರ್ಖಂಡ್]], [[ಒಡಿಶಾ]], [[ಅಸ್ಸಾಂ]], [[ತ್ರಿಪುರ]] ಮತ್ತು ನೆರೆಯ ದೇಶ [[ಬಾಂಗ್ಲಾದೇಶ]]ದಲ್ಲಿ ಜನಪ್ರಿಯವಾಗಿದೆ. ==ಇತಿಹಾಸ== ಮಧ್ಯಯುಗದ ಕೊನೆಯ ಸಂಸ್ಕೃತ ಗ್ರಂಥಗಳಲ್ಲಿನ ಕಾಳಿಯ ವರ್ಣನೆಗಳು ಇತರ ದೇವತೆಯರ ಜೊತೆಗೆ ಅವಳು ಹೆಚ್ಚುತ್ತಿರುವ ಜನಪ್ರಿಯತೆಯನ್ನು ಸೂಚಿಸುತ್ತವೆ.{{sfn|McDermott|2001|p=166}} ಅವಳು ೧೭ನೇ ಶತಮಾನದಲ್ಲಿ ''[[ಮಂಗಳಕಾವ್ಯ]]'' ಎಂಬ ಸ್ಥಳೀಯ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಳ್ಳುತ್ತಾಳೆ, ಮತ್ತು ''ಕಾಳಿಕಾಮಂಗಳಕಾವ್ಯ'' ಕಾಳಿಯ ಪೂಜೆಯನ್ನು ವಿವರಿಸುತ್ತದೆ.{{sfn|McDermott|2001|p=166, 172}} ಕಾಳಿ ಪೂಜೆ ಪಶ್ಚಿಮ ಬಂಗಾಳದಲ್ಲಿ ಒಂದು ಪ್ರಮುಖ ಹಬ್ಬವಾಗಿದೆ.{{sfn|McDaniel|2004|p=223}} ೧೮ನೇ ಶತಮಾನದಲ್ಲಿ ಪೋಷಕರ ಮೂಲಕ ಕಾಳಿ ಪೂಜೆ ವ್ಯಾಪಕವಾಯಿತು.{{sfn|McDermott|2001|p=173}} ೧೮ನೇ ಶತಮಾನದಲ್ಲಿ ಬಂಗಾಳದಲ್ಲಿ, [[ನದಿಯಾ ಜಿಲ್ಲೆ|ನದಿಯಾ]]ದ ರಾಜ ಕೃಷ್ಣಚಂದ್ರನು ಈ ಪೂಜೆಯನ್ನು ವ್ಯಾಪಕಗೊಳಿಸಿದನು.<ref name="MK72">{{harvnb|McDermott|Kripal|2003|p=72}}</ref> ಕಾಳಿ ಪೂಜೆಯ ಜನಪ್ರಿಯತೆಯು ೧೯ನೇ ಶತಮಾನದಲ್ಲಿ ಹೆಚ್ಚಳ ಕಂಡಿತು, ಇದು ಬಂಗಾಳಿಗಳಲ್ಲಿ ಕಾಳಿ ಭಕ್ತ ಶ್ರೀ ರಾಮಕೃಷ್ಣರ ಪ್ರಾಮುಖ್ಯತೆಯ ಏಳ್ಗೆಯೊಂದಿಗೆ ಸೇರಿಕೊಂಡಿತು. ಈ ಅವಧಿಯು ಗಮನಾರ್ಹ ಬದಲಾವಣೆಯನ್ನು ಗುರುತಿಸಿತು, ಶ್ರೀಮಂತ ಭೂಮಾಲಿಕರು ಹಬ್ಬವನ್ನು ವ್ಯಾಪಕವಾಗಿ ಪ್ರಾಯೋಜಿಸಲು ಪ್ರಾರಂಭಿಸಿದರು, ಇದು ಭವ್ಯ ಮತ್ತು ವಿಶೇಷ ಆಚರಣೆಗಳಿಗೆ ಕಾರಣವಾಯಿತು.{{sfn|McDermott|2001|p=173}} == ಪ್ರಾಮುಖ್ಯತೆ == ಕಾಳಿ ಪೂಜೆಯು ಭಕ್ತರಿಗೆ ಅವರು ಕರುಣಾಮಯಿ ಅಥವಾ ಕ್ರೋಧಿಯಾಗಬಹುದಾದ ಕಾಳಿಯ ಮೇಲೆ ಅವಲಂಬಿತರಾಗಿದ್ದಾರೆ ಎಂಬುದನ್ನು ನೆನಪಿಸುತ್ತದೆ, ಮತ್ತು ಆದ್ದರಿಂದ ಅವರ ಜೀವನ ದುರ್ಬಲವಾಗಿದೆ.{{sfn|McDaniel|2004|p=250}} ==ಬಂಗಾಳದಲ್ಲಿ ಆರಾಧನೆ== [[File:Artisan making an idol of goddess Kali, kumortuli, 2017.jpg|thumb|[[ಕುಮಾರ್ತುಳಿ]], [[ಕೋಲ್ಕತ್ತಾ]]ದಲ್ಲಿ ದೇವಿ ಕಾಳಿಯ ಮೂರ್ತಿಯನ್ನು ತಯಾರಿಸುತ್ತಿರುವ [[ಕುಶಲಕರ್ಮಿ]]]] [[File:Goddesses kali mata.jpg|thumb|ಕೋಲ್ಕತ್ತಾದ ಆಮ್ಹರ್ಸ್ಟ್ ಬೀದಿಯಲ್ಲಿ ಕಾಳಿ ಪೂಜಾ ಆಚರಣೆ]]ಕಾಳಿ ಪೂಜೆಯು [[ದೀಪಾವಳಿ|ದೀಪಾವಳಿಯ]] ಅದೇ ರಾತ್ರಿ ನಡೆಯುತ್ತದೆ.{{sfn|McDaniel|2004|p=252}} ಕಾಳಿ ಪೂಜೆಯ ಸಮಯದಲ್ಲಿ ಭಕ್ತರು ಮಣ್ಣಿನ [[ಮೂರ್ತಿ|ಶಿಲ್ಪಗಳ]] ರೂಪದಲ್ಲಿ ಮತ್ತು [[ಪಂಡಾಲ್|''ಪಂಡಾಲ್ಗಳಲ್ಲಿ'']] (ತಾತ್ಕಾಲಿಕ ದೇವಾಲಯಗಳು ಅಥವಾ ತೆರೆದ ಮಂಟಪಗಳು) ದೇವಿ ಕಾಳಿಗೆ ಗೌರವ ಸಲ್ಲಿಸುತ್ತಾರೆ. ಅವಳನ್ನು ರಾತ್ರಿಯಲ್ಲಿ [[ತಾಂತ್ರಿಕ|ತಾಂತ್ರಿಕ]] ವಿಧಿಗಳು ಮತ್ತು [[ಮಂತ್ರ]]ಗಳೊಂದಿಗೆ ಪೂಜಿಸಲಾಗುತ್ತದೆ. ಅವಳಿಗೆ ಕೆಂಪು [[ದಾಸವಾಳ]] ಹೂವುಗಳು, ಸಿಹಿತಿಂಡಿಗಳು, ಅಕ್ಕಿ ಮತ್ತು ಬೇಳೆಗಳ ನೈವೇದ್ಯ ಸಮರ್ಪಿಸಲಾಗುತ್ತದೆ. ಭಕ್ತರು ರಾತ್ರಿಮುಂಚೆರೆವಿಗೂ ಧ್ಯಾನ ಮಾಡಬೇಕು ಎಂದು ನಿಗದಿಪಡಿಸಲಾಗಿದೆ.{{sfn|McDaniel|2004|p=234}} ಗೃಹಗಳು ಮತ್ತು ''ಪಂಡಾಲ್ಗಳು'' ''[[ಬ್ರಾಹ್ಮಣ]]'' (ಮುಖ್ಯವಾಹಿನಿಯ ಹಿಂದೂ-ಶೈಲಿ, ಅತಾಂತ್ರಿಕ) ಸಂಪ್ರದಾಯದಲ್ಲೂ ವಿಧಿಗಳನ್ನು ಅದ್ಯ ಶಕ್ತಿ ಕಾಳಿಯ ರೂಪದಲ್ಲಿ ಕಾಳಿಗೆ ವಸ್ತ್ರಾಲಂಕಾರ ಮಾಡಿ ಮತ್ತು ಯಾವುದೇ ಪ್ರಾಣಿಗಳನ್ನು ಬಲಿಕೊಡದೆ ನಡೆಸಬಹುದು. ಅವಳಿಗೆ ಅಕ್ಕಿ, ಬೇಳೆಗಳು ಮತ್ತು ಹಣ್ಣುಗಳಿಂದ ಮಾಡಿದ ಆಹಾರ ಮತ್ತು ಸಿಹಿತಿಂಡಿಗಳನ್ನು ನೀಡಲಾಗುತ್ತದೆ.{{sfn|McDaniel|2004|pp=249-250, 254}} ಆದರೆ, ತಾಂತ್ರಿಕ ಸಂಪ್ರದಾಯದಲ್ಲಿ, ಪ್ರಾಣಿಗಳನ್ನು ಕಾಳಿ ಪೂಜೆಯ ದಿನ [[ಹಿಂದೂ ಧರ್ಮದಲ್ಲಿ ಪ್ರಾಣಿ ಬಲಿ|ವಿಧಿವತ್ತಾಗಿ ಬಲಿ]] ಕೊಡಲಾಗುತ್ತದೆ ಮತ್ತು ದೇವಿಗೆ ಅರ್ಪಿಸಲಾಗುತ್ತದೆ.<ref name="MK72" /> [[ಕೋಲ್ಕತ್ತಾ]]ದಲ್ಲಿ ಕಾಳಿ ಪೂಜೆಯ ಆಚರಣೆಯನ್ನು ದೊಡ್ಡ [[ಶ್ಮಶಾನ ಭೂಮಿ|ಶ್ಮಶಾನ ಭೂಮಿಯಲ್ಲಿ]] ನಡೆಸಲಾಗುತ್ತದೆ<ref name="f86">{{harvnb|Fuller|2004|p=86}}.</ref> (ಕಾಳಿಯು ಶ್ಮಶಾನ ಭೂಮಿಯಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ).<ref>{{cite journal |last1=Crooke |first1=William |author-link=William Crooke |title=Death; Death Rites; Methods of Disposal of the Dead among the Dravidian and Other Non-Aryan Tribes of India |url=https://www.jstor.org/stable/40442412 |journal=Anthropos |date=1909 |volume=4 |issue=2 |pages=457–476 |jstor=40442412}}</ref> [[ಬರಾಸತ್]]-[[ಮಧ್ಯಮಗ್ರಾಮ]], [[ತಾಮ್ಲುಕ್]], [[ರಣಘಾಟ್]], [[ಬ್ಯಾರಕ್ಪುರ್]], [[ನೈಹಾಟಿ]], [[ಬಸೀರ್ಹಾಟ್]], ದಕ್ಷಿಣ ಬಂಗಾಳ ಮತ್ತು [[ಶಿಲಿಗುಡಿ]], [[ಧುಪ್ಗುಡಿ]], [[ದಿನಹಾಟಾ]], [[ಕೂಚ್ಬಿಹಾರ್]] ವಾಸಿಸುವ ಉತ್ತರ ಬಂಗಾಳದ ಪ್ರದೇಶಗಳು ತಮ್ಮ ಭವ್ಯವಾದ ಪಂಡಾಲ್ಗಳು, ದೀಪಗಳು ಮತ್ತು ಮೂರ್ತಿಗಳಿಗೆ ಪ್ರಸಿದ್ಧವಾಗಿವೆ. ಬರಾಸತ್ನ ಕಾಳಿ ಪೂಜೆಯ ಆಚರಣೆ ಸಂಪೂರ್ಣ ಪಶ್ಚಿಮ ಬಂಗಾಳದಲ್ಲಿ ಅತಿದೊಡ್ಡದಾಗಿದೆ. ಕೋಲ್ಕತ್ತಾದ ದುರ್ಗಾ ಪೂಜೆಯನ್ನು ಸಾಮಾನ್ಯವಾಗಿ ಬರಾಸತ್ನ ಕಾಳಿ ಪೂಜೆಯೊಂದಿಗೆ ಸಮಾನಾರ್ಥಕವಾಗಿ ಹೇಳಲಾಗುತ್ತದೆ. ಹಬ್ಬದ ದಿನಗಳಲ್ಲಿ ಈ ಪ್ರದೇಶವು ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ವಿವಿಧ ಪ್ರದೇಶಗಳಿಂದ ಜನರು ಭವ್ಯವಾದ ''ಪಂಡಾಲ್ಗಳನ್ನು'' ವೀಕ್ಷಿಸಲು ಸೇರುತ್ತಾರೆ. ''ಪಂಡಾಲ್ಗಳು'' ಕಾಳಿಯ ಪತಿ [[ಶಿವ]], ಎರಡು ಪ್ರಸಿದ್ಧ ಬಂಗಾಳಿ ಕಾಳಿ ಭಕ್ತರಾದ [[ರಾಮಕೃಷ್ಣ]] ಮತ್ತು [[ಬಾಮಖೇಪಾ]] ಮತ್ತು ಕಾಳಿ ಮತ್ತು ಅವಳ ವಿವಿಧ ರೂಪಗಳ ಪುರಾಣ ಕಥೆಗಳ ದೃಶ್ಯಗಳನ್ನು ಒಳಗೊಂಡಿರುತ್ತವೆ, ಇದರಲ್ಲಿ [[ಮಹಾವಿದ್ಯೆ]]ಗಳ ಚಿತ್ರಗಳೂ ಸೇರಿವೆ, ಇವುಗಳನ್ನು ಕೆಲವೊಮ್ಮೆ "ಹತ್ತು ಕಾಳಿಯರು" ಎಂದು ಪರಿಗಣಿಸಲಾಗುತ್ತದೆ. ಮಹಾವಿದ್ಯೆಯರು ಕಾಳಿಯನ್ನು ನೇತೃತ್ವದಲ್ಲಿರುವ ಹತ್ತು ತಾಂತ್ರಿಕ ದೇವತೆಯರ ಗುಂಪಾಗಿದೆ.{{sfn|Kinsley|1997|p=18}} ಜನರು ಇಡೀ ರಾತ್ರಿ ಈ ''ಪಂಡಾಲ್ಗಳನ್ನು'' ಸಂದರ್ಶಿಸುತ್ತಾರೆ. ಕಾಳಿ ಪೂಜೆಯು ಮ್ಯಾಜಿಕ್ ಶೋಗಳು, ರಂಗಭೂಮಿ ಮತ್ತು ಅತಿಬಾನುಗಳ ಸಮಯವೂ ಆಗಿದೆ.<ref name = "MCDa">{{harvnb|McDaniel|2004|pp=249–50, 54}}.</ref> ಇತ್ತೀಚಿನ ಪದ್ಧತಿಯು ಮದ್ಯ ಸೇವನೆಯನ್ನು ಸೇರಿಸಿಕೊಂಡಿದೆ.{{sfn|Harding|1998|p=134}} ಕೋಲ್ಕತ್ತಾದ ಕಾಳಿಘಟ್ ದೇವಾಲಯದಲ್ಲಿ, ಈ ದಿನದಂದು ಕಾಳಿಯನ್ನು [[ಲಕ್ಷ್ಮಿ]]ಯಾಗಿ ಪೂಜಿಸಲಾಗುತ್ತದೆ. ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ನೈವೇದ್ಯ ಸಮರ್ಪಿಸುತ್ತಾರೆ.<ref name="MK72" /><ref name="f86" /> ಕೋಲ್ಕತ್ತಾದಲ್ಲಿ ಕಾಳಿಗೆ ಸಮರ್ಪಿತ ಮತ್ತೊಂದು ಪ್ರಸಿದ್ಧ ದೇವಾಲಯವೆಂದರೆ [[ದಕ್ಷಿಣೇಶ್ವರ ಕಾಳಿ ದೇವಾಲಯ]], ಅಲ್ಲಿ ಶ್ರೀ ರಾಮಕೃಷ್ಣರು ವಿಧಿಗಳನ್ನು ನಡೆಸಿದರು.{{efn|See {{harvnb|Harding|1998|pp=125–6}} for a detailed account of the rituals in Dakshineshwar.}} ==ಭಾಗಲ್ಪುರದಲ್ಲಿ ಕಾಳಿ ಪೂಜೆ== ಕಾಳಿ ಪೂಜೆಯು [[ಬಿಹಾರ]]ದ [[ಅಂಗ]] ಪ್ರದೇಶದಲ್ಲಿ, ವಿಶೇಷವಾಗಿ [[ಭಾಗಲ್ಪುರ]]ದಲ್ಲಿ ಒಂದು ಮಹತ್ವದ ಹಬ್ಬವಾಗಿದೆ. ಇದನ್ನು [[ಮುಂಗೇರ್]], [[ಕಟಿಹಾರ್]] ಮತ್ತು [[ಪುರ್ನಿಯಾ]] ನಂತರ ಬಿಹಾರದ ಇತರ ಪ್ರದೇಶಗಳಲ್ಲೂ ಆಚರಿಸಲಾಗುತ್ತದೆ. [[File:Kali Puja in Bhagalpur (Parbatti).jpg|thumb|ಪರ್ಬಟ್ಟಿ ಬುಢಿಯಾ ಕಾಳಿ]] ಭಾಗಲ್ಪುರದ ಕಾಳಿ ಪೂಜೆಯು ಸಂಪೂರ್ಣ ಜಿಲ್ಲೆಯಾದ್ಯಂತ ನೂರಾರು ಕಾಳಿ ಪೂಜಾ ಪಂಡಾಲ್ಗಳೊಂದಿಗೆ ಸಾಂಸ್ಕೃತಿಕ ಉತ್ಸಾಹವಾಗಿದೆ. ಭಾಗಲ್ಪುರ ನಗರವು ದೀಪಗಳು ಮತ್ತು ಪಂಡಾಲ್ಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಒಂದು ಉತ್ಸಾಹಪೂರ್ಣ ಮೆರವಣಿಗೆಯನ್ನು (ಇದು ಕಾರ್ನಿವಲ್ಗೆ ಹೋಲುತ್ತದೆ) ಹೊಂದಿದೆ. ಮೆರವಣಿಗೆಯು ಇಲ್ಲಿ ಹೊಸ ಪ್ರವೃತ್ತಿಯಲ್ಲ, ಆದರೆ ಇತ್ತೀಚೆಗೆ ಅನೇಕರು ಅನುಸರಿಸುವ ಸಂಪ್ರದಾಯವಾಗಿದೆ. ಪೂಜೆಯ ನಂತರ, ಸ್ಟೇಶನ್ ಚೌಕದಿಂದ ಕಾಳಿ ವಿಸರ್ಜನ್ ಘಟ್ಟದವರೆಗೆ ಸುಮಾರು ೮೦-೯೦ ಮೂರ್ತಿಗಳು ಸಾಲಿನಲ್ಲಿ ಜೋಡಿಸಲ್ಪಡುತ್ತವೆ, ಮತ್ತು ವಿವಿಧ ಪೂಜಾ ಸಮಿತಿಗಳಿಂದ ಟ್ಯಾಬ್ಲೋ, ಉತ್ಸಾಹಭರಿತ ಆರತಿ ಮತ್ತು ದೀಪಗಳೊಂದಿಗಿನ ಮೆರವಣಿಗೆಯು ನಗರವನ್ನು ಸಂತೋಷದಿಂದ ಮತ್ತು ಅದೇ ಸಮಯದಲ್ಲಿ ಭಾವುಕವಾಗಿಸುತ್ತದೆ. [[File:Kali Puja in Bhagalpur.jpg|thumb|ಭಾಗಲ್ಪುರ ಕಾಳಿ ಪೂಜೆ (ಚಂಪಾನಗರ)]] ಸಾಂಪ್ರದಾಯಿಕ ಮೆರವಣಿಗೆಯು ೨೦೨೪ರಲ್ಲಿ ತನ್ನ ೭೧ ವರ್ಷಗಳನ್ನು ಪೂರ್ಣಗೊಳಿಸಿದೆ.<ref>{{Cite web|url=https://www.jagran.com/bihar/bhagalpur-kali-puja-bhagalpur-immersion-of-idols-of-maa-kal-wonderful-tradition-pulls-chariots-with-rope-23166177.html|title=भागलपुर की सड़कों पर सवार हैं मां काली, दशकों की अद्भुत परंपरा, रस्सी से खींचते हैं रथ - Kali Puja Bhagalpur Immersion of idols of Maa Kal wonderful tradition pulls chariots with rope|website=Jagran}}</ref> ಆದರೆ, ಇದು ಮಾತ್ರ ಮೆರವಣಿಗೆಯಲ್ಲ, ಸುಮಾರು ೩೫-೪೦ ಮೂರ್ತಿಗಳೊಂದಿಗೆ ಇನ್ನೊಂದು ಮೆರವಣಿಗೆಯನ್ನು ನಾಥನಗರ ಪ್ರದೇಶದಿಂದ ಚಂಪಾ ನದಿ ಘಟ್ಟಕ್ಕೆ ಕೊಂಡೊಯ್ಯಲಾಗುತ್ತದೆ. ಹೇಗಾದರೂ, ಭಾಗಲ್ಪುರದ ಬಿಹ್ಪುರವು ತನ್ನದೇ ಆದ ಭವ್ಯ ವಿಸರ್ಜನೆಯನ್ನು ೨೨ ಅಡಿ ಉದ್ದದ ಮೂರ್ತಿಗಳನ್ನು ಭುಜದ ಮೇಲೆತ್ತಿಕೊಂಡು ಹೊಂದಿದೆ. ಬಂಗಾಳಿ ಸಮುದಾಯಗಳು ಮತ್ತು ಬಾರಿ (ಖಾಸಗಿ) ಪೂಜೆಗಳು ದೊಡ್ಡವುಗಳಿಗಿಂತ ಮೊದಲು ತಮ್ಮ ಸಾಂಪ್ರದಾಯಿಕ ಮೆರವಣಿಗೆಗಳನ್ನು ನಡೆಸುತ್ತವೆ. [[File:Bama Kali, Babalpur, Bhagalpur.jpg|thumb|ಬಾಬಲ್ಪುರ, ಭಾಗಲ್ಪುರದ ೩೨ ಅಡಿ ಬಾಮ ಕಾಳಿ]] ಭಾಗಲ್ಪುರದ ಅತಿದೊಡ್ಡ ಸಾಂಪ್ರದಾಯಿಕ ಮೂರ್ತಿಯು ಬಹ್ಬಲ್ಪುರ ಪೂಜಾ ಸಮಿತಿಯದಾಗಿದೆ<ref>{{Cite web|title=ರಾಜ್ಯದ ಅತಿದೊಡ್ಡ ೩೨ ಅಡಿ ಉದ್ದದ ಬಾಮಕಾಳಿಯನ್ನು ಬಹ್ಬಲ್ಪುರದಲ್ಲಿ ಸ್ಥಾಪಿಸಲಾಗಿದೆ |date=26 October 2024 |url=https://www.livehindustan.com/bihar/bhagalpur/story-massive-32-foot-kali-idol-installed-in-nathnagar-bihar-a-400-year-tradition-201729890198086.html}}</ref> ಇದು ಸುಮಾರು ೩೨ ಅಡಿ ಉದ್ದವಾಗಿದೆ. ಇತರ ದೊಡ್ಡ ಕಾಳಿ ಮೂರ್ತಿಗಳಲ್ಲಿ ಪರ್ಬಟ್ಟಿ ಬುಢಿಯಾ ಕಾಳಿ (೨೨ ಅಡಿ), ಮಹೇಶ್ಪುರ ಬಡಿ ಕಾಳಿ (೨೫ ಅಡಿ), ಜರ್ಲಹಿ (೨೫ ಅಡಿ), ಬುಧನಾಥ್ ಬಾಮ ಕಾಳಿ (೨೧ ಅಡಿ), ಇತ್ಯಾದಿಗಳು ಸೇರಿವೆ. ==ಇತರ ಆಚರಣೆಗಳು== [[File:Kalighater Kali.JPG|thumb|[[ಕಾಳಿಘಟ್ ಕಾಳಿ ದೇವಾಲಯ]]ದ ಪ್ರತಿಕೃತಿಯೊಂದಿಗೆ ಕಾಳಿ ಪೂಜಾ ಪಂಡಾಲ್.]] ವ್ಯಾಪಕವಾಗಿ ಜನಪ್ರಿಯವಾದ ವಾರ್ಷಿಕ ಕಾಳಿ ಪೂಜಾ ಆಚರಣೆ, ಇದನ್ನು ''ದೀಪಾನ್ವಿತಾ ಕಾಳಿ ಪೂಜೆ'' ಎಂದೂ ಕರೆಯುತ್ತಾರೆ, ಇದು [[ಕಾರ್ತಿಕ (ತಿಂಗಳು)|ಕಾರ್ತಿಕ]] ತಿಂಗಳ ಅಮಾವಾಸ್ಯೆಯಂದು ಆಚರಿಸಲಾಗುತ್ತದಾದರೂ, ಕಾಳಿಯನ್ನು ಇತರ ಅಮಾವಾಸ್ಯೆ ದಿನಗಳಲ್ಲೂ ಪೂಜಿಸಲಾಗುತ್ತದೆ. ಮೂರು ಇತರ ಪ್ರಮುಖ ಕಾಳಿ ಪೂಜಾ ಆಚರಣೆಗಳೆಂದರೆ ''ರತಂತಿ ಕಾಳಿ ಪೂಜೆ'', ''ಫಲಹಾರಿಣಿ ಕಾಳಿ ಪೂಜೆ'' ಮತ್ತು ''ಕೌಶಿಕಿ ಅಮಾವಾಸ್ಯಾ ಕಾಳಿ ಪೂಜೆ''. ಕೌಶಿಕಿ ಅಮಾವಾಸ್ಯಾ ಕಾಳಿ ಪೂಜೆಯು ತಾರಾಪೀಠದ ದೇವಿ ತಾರೆಯೊಂದಿಗೆ ಬಹಳ ಸಂಬಂಧ ಹೊಂದಿದೆ ಏಕೆಂದರೆ ಇದನ್ನು ದೇವಿ ತಾರೆಯು ಭೂಮಿಯ ಮೇಲೆ ಪ್ರತ್ಯಕ್ಷಳಾದ ದಿನ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಧಕ [[ಬಾಮಖೇಪಾ]]ಗೆ ಆಶೀರ್ವಾದ ನೀಡಿದರು, ಹಾಗೆಯೇ ದಂತಕಥೆಗಳ ಪ್ರಕಾರ ಈ ದಿನದಂದು "ನರಕ" ಮತ್ತು "ಸ್ವರ್ಗ" ಎರಡರ ಬಾಗಿಲುಗಳು ಕೆಲವು ಸಮಯದವರೆಗೆ ತೆರೆಯುತ್ತವೆ, ಆದರೆ ರತಂತಿ ಪೂಜೆಯನ್ನು [[ಮಾಘ (ತಿಂಗಳು)|ಮಾಘ]] ಕೃಷ್ಣ ಚತುರ್ದಶಿಯಂದು ಮತ್ತು ಫಲಹಾರಿಣಿ ಪೂಜೆಯನ್ನು ಬಂಗಾಳಿ ಪಂಚಾಂಗದ [[ಜ್ಯೇಷ್ಠ]] ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ''ಫಲಹಾರಿಣಿ ಕಾಳಿ ಪೂಜೆ'' ವಿಶೇಷವಾಗಿ ಸಂತ [[ರಾಮಕೃಷ್ಣ]] ಮತ್ತು ಅವರ ಪತ್ನಿ [[ಶಾರದಾ ದೇವಿ]]ಯ ಜೀವನದಲ್ಲಿ ಮಹತ್ವದ್ದಾಗಿದೆ, ಏಕೆಂದರೆ ೧೮೭೨ರ ಈ ದಿನದಂದು, ರಾಮಕೃಷ್ಣರು ಶಾರದಾ ದೇವಿಯನ್ನು ದೇವಿ [[ಶೋಡಶಿ]]ಯಾಗಿ ಪೂಜಿಸಿದರು.{{sfn|Gambhirananda|1955|pp=48–51}} ಅನೇಕ ಬಂಗಾಳಿ ಮತ್ತು ಅಸ್ಸಾಮಿ ಕುಟುಂಬಗಳಲ್ಲಿ, ಕಾಳಿಯನ್ನು ಪ್ರತಿದಿನ ಪೂಜಿಸಲಾಗುತ್ತದೆ.{{sfn|Banerjee|1991|p=114}} [[File:Garha fatak(Jabalpur) Mahakali during dussehra chal samaroh.png|thumb|ದಸರಾ ಚಳ್ ಸಮಾರೋಹದ ಸಮಯದಲ್ಲಿ ಗರ್ಹಾ ಫಾಟಕ್ [[ಜಬಲ್ಪುರ]] ಮಹಾಕಾಳಿ ಮೂರ್ತಿ (ನವರಾತ್ರಿಯ)]] ==ಶ್ಯಾಮಾ ಸಂಗೀತ == ಸಾಮಾನ್ಯವಾಗಿ ದೇವಿ ತಾಯಿ [[ಕಾಳಿ]]ಗೆ ಸಮರ್ಪಿತವಾದ ಎಲ್ಲಾ ಸಂಗೀತವನ್ನು [[ಬಂಗಾಳಿ ಭಾಷೆ|ಬಂಗಾಳಿಯಲ್ಲಿ]] '[[ಶ್ಯಾಮಾ ಸಂಗೀತ]]' ಎಂದು ಕರೆಯಲಾಗುತ್ತದೆ. ಈ ಬಂಗಾಳಿ ಶ್ಯಾಮಾ ಸಂಗೀತದ ಎರಡು ಪ್ರಸಿದ್ಧ ಗಾಯಕರು [[ಪನ್ನಾಲಾಲ್ ಭಟ್ಟಾಚಾರ್ಯ]] ಮತ್ತು [[ಧನಂಜಯ ಭಟ್ಟಾಚಾರ್ಯ]]. ಪನ್ನಾಲಾಲ್ ಭಟ್ಟಾಚಾರ್ಯರ ಅಣ್ಣ ಪ್ರಫುಲ್ಲ ಭಟ್ಟಾಚಾರ್ಯ ಮತ್ತು ಮಧ್ಯಮ ಸಹೋದರ [[ಧನಂಜಯ ಭಟ್ಟಾಚಾರ್ಯ]] ಸಂತ ಕಲಾವಿದ [[ಪನ್ನಾಲಾಲ್ ಭಟ್ಟಾಚಾರ್ಯ]]ರ ಮೊದಲ ಸಂಗೀತ ಗುರುಗಳಾಗಿದ್ದರು. [[ಧನಂಜಯ ಭಟ್ಟಾಚಾರ್ಯ]] ತಮ್ಮ ಸಹೋದರ ಪನ್ನಾಲಾಲ್ ರಲ್ಲಿ ಭಕ್ತಿ ಭಾವವನ್ನು ಕಂಡ ನಂತರ ಭಕ್ತಿ ಗೀತೆಗಳನ್ನು ಹಾಡುವುದನ್ನು ನಿಲ್ಲಿಸಿದರು. ಆದರೆ, [[ಪನ್ನಾಲಾಲ್ ಭಟ್ಟಾಚಾರ್ಯ]]ರ ನಿಧನದ ನಂತರ, ಅವರು ತಮ್ಮ ಸಿಹಿ, ಮಧುರ ಸ್ವರದಿಂದ ಅನೇಕ ಭಕ್ತಿ ಗೀತೆಗಳ ಮೂಲಕ ಮತ್ತೆ [[ಬಂಗಾಳಿ ಸಂಗೀತ]]ಕ್ಕೆ ಕೊಡುಗೆ ನೀಡಿದರು. == ಜನಪದ ಕಥೆಗಳು== ಕಾಳಿ ಪೂಜೆಗೆ ಸಂಬಂಧಿಸಿದ ಹಲವು ಜನಪದ ಕಥೆಗಳು ಮತ್ತು ದಂತಕಥೆಗಳು ಪ್ರಚಲಿತದಲ್ಲಿವೆ. ಒಂದು ಜನಪ್ರಿಯ ಕಥೆಯ ಪ್ರಕಾರ, ದೇವಿ ಕಾಳಿಯು ರಾಕ್ಷಸ ರಕ್ತಬೀಜನನ್ನು ಸಂಹರಿಸಲು ಪ್ರತ್ಯಕ್ಷಳಾದಳು. ರಕ್ತಬೀಜನ ರಕ್ತದ ಪ್ರತಿ ಬಿಂದು ಭೂಮಿಯ ಮೇಲೆ ಬಿದ್ದಾಗ ಅದರಿಂದ ಮತ್ತೊಬ್ಬ ರಕ್ತಬೀಜನೇ ಜನಿಸುತ್ತಿದ್ದ. ಇದನ್ನು ನಿಲ್ಲಿಸಲು ಕಾಳಿಯು ತನ್ನ ಜಿಹ್ವೆಯನ್ನು ಚಾಚಿ ರಕ್ತದ ಪ್ರತಿ ಬಿಂದುವನ್ನು ನುಂಗಿದಳು ಮತ್ತು ಅಂತಿಮವಾಗಿ ರಾಕ್ಷಸನನ್ನು ಸಂಹರಿಸಿದಳು. ಇನ್ನೊಂದು ಕಥೆಯು ಬಂಗಾಳದ ರಾಜ ಕೃಷ್ಣಚಂದ್ರನಿಗೆ ಸಂಬಂಧಿಸಿದೆ. ಅವರು ಸ್ವಪ್ನದಲ್ಲಿ ದೇವಿಯ ಆದೇಶ ಪಡೆದ ನಂತರ ಕಾಳಿ ಪೂಜೆಯನ್ನು ಜನಪ್ರಿಯಗೊಳಿಸಿದರು ಎಂದು ನಂಬಲಾಗಿದೆ. ಕಾಳಿಯು ತನ್ನ ಭಕ್ತರನ್ನು ಕಷ್ಟಗಳಿಂದ ರಕ್ಷಿಸುತ್ತಾಳೆ ಮತ್ತು ಅವರಿಗೆ ಶಕ್ತಿ ನೀಡುತ್ತಾಳೆ ಎಂಬ ನಂಬಿಕೆಯಿದೆ. ಪೂಜೆಯ ಸಮಯದಲ್ಲಿ ಹಾಡಲಾಗುವ ಶ್ಯಾಮಾ ಸಂಗೀತದ ಹಾಡುಗಳಲ್ಲಿ ಈ ಕಥೆಗಳು ಮತ್ತು ದೇವಿಯ ಮಹತ್ವವನ್ನು ಚಿತ್ರಿಸಲಾಗಿದೆ. ==ಟಿಪ್ಪಣಿಗಳು== {{notelist}} ==ಉಲ್ಲೇಖಗಳು== {{reflist}} ===ಉಲ್ಲೇಖಿತ ಗ್ರಂಥಗಳು=== * {{cite book |last1=Banerjee |first1=Suresh Chandra |title=Shaktiranga Bangabhumi |trans-title=ಬಂಗಾಳ, ಶಕ್ತಿಯ ನೆಲೆ |edition=1st |year=1991 |publisher=Ananda Publishers Pvt Ltd |location=Kolkata |language=bn |isbn=81-7215-022-9}} * {{cite book |last=Fuller |first=Christopher John |year=2004 |title=The Camphor Flame: Popular Hinduism and Society in India |publisher=Princeton University Press |isbn=978-0-691-12048-5}} * {{cite book |last1=Gambhirananda |first1=Swami |title=Holy Mother Shri Sarada Devi |edition=1st |year=1955 |publisher=Shri Ramakrishna Ashrama |location=Madras}} * {{cite book |last=Harding |first=Elizabeth U. |year=1998 |title=Kali: The Black Goddess of Dakshineswar |place=India |publisher=Motilal Banarsidass Publishers |isbn=978-81-208-1450-9}} * {{cite book |last=Kinsley |first=David R. |year=1997 |title=Tantric Visions of the Divine Feminine: The Ten Mahavidyas |publisher=University of California Press |isbn=978-0-520-91772-9}} * {{cite book |last=McDaniel |first=June |year=2004 |title=Offering Flowers, Feeding Skulls: Popular Goddess Worship in West Bengal |publisher=Oxford University Press |isbn=978-0-19-534713-5}} * {{cite book |last=McDermott |first=Rachel Fell |year=2001 |title=Mother of My Heart, Daughter of My Dreams: Kali and Uma in the Devotional Poetry of Bengal |publisher=Oxford University Press |isbn=978-0-19-803071-3}} * {{cite book |last1=McDermott |first1=Rachel Fell |last2=Kripal |first2=Jeffrey John |title=Encountering Kali: In the Margins, at the Center, in the West |year=2003 |publisher=University of California Press |isbn=978-0-520-23240-2}} ==ಮುಂದಿನ ಓದಿಗೆ== * {{cite book |last=McDermott |first=Rachel Fell |year=2011 |title=Revelry, Rivalry, and Longing for the Goddesses of Bengal: The Fortunes of Hindu Festivals |publisher=Columbia University Press |isbn=978-0-231-12919-0}} * {{cite book |translator-last=Saraswati |translator-first=Swami Satyananda |year=1999 |title=Kali Puja |publisher=1st World Publishing |isbn=1-887472-64-9}} ==ಬಾಹ್ಯ ಕೊಂಡಿಗಳು== * {{Commons category-inline}} * [https://www.bengalifestivalstimedate.club/2018/10/kali-puja-2019-time-and-date-diwali.html ಕಾಳಿ ಪೂಜೆ] {{Webarchive|url=https://web.archive.org/web/20190412092414/https://www.bengalifestivalstimedate.club/2018/10/kali-puja-2019-time-and-date-diwali.html |date=12 April 2019 }} ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆಚರಿಸಲಾಗುತ್ತದೆ {{Hindu festivals}} {{Authority control}} [[ವರ್ಗ:ಹಿಂದೂ ಹಬ್ಬಗಳು]] [[ವರ್ಗ:ಭಾರತದ ಧಾರ್ಮಿಕ ಹಬ್ಬಗಳು]] [[ವರ್ಗ:ಪಶ್ಚಿಮ ಬಂಗಾಳದ ಹಬ್ಬಗಳು]] [[ವರ್ಗ:ಒಡಿಶಾದ ಹಬ್ಬಗಳು]] [[ವರ್ಗ:ಶಾಕ್ತ ಧರ್ಮ]] [[ವರ್ಗ:ಅಕ್ಟೋಬರ್ ಆಚರಣೆಗಳು]] [[ವರ್ಗ:ನವೆಂಬರ್ ಆಚರಣೆಗಳು]] [[ವರ್ಗ:ಕಾಳಿ]] [[ವರ್ಗ:ಬಾಂಗ್ಲಾದೇಶದ ಸಾರ್ವಜನಿಕ ರಜಾದಿನಗಳು]] [[ವರ್ಗ:ಬಾಂಗ್ಲಾದೇಶದ ಹಿಂದೂ ಹಬ್ಬಗಳು]] fua9zr8g9npbt7ecghzgu8850c1x6u7 ಕಳ್ಳಿಯಂಕಟ್ಟು ನೀಳಿ 0 177962 1372452 1341647 2026-04-30T00:25:56Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372452 wikitext text/x-wiki {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]] {{for|1979 ರ ಮಲಯಾಳಂ ಚಲನಚಿತ್ರ|ಕಳ್ಳಿಯಂಕಟ್ಟು ನೀಲಿ (ಚಲನಚಿತ್ರ)}} '''ಕಳ್ಳಿಯಂಕಟ್ಟು ನೀಲಿ''' (ಕಳಿಯಂಕಟ್ಟು ನೀಲಿ) ಎಂಬುದು [[ಕೇರಳ]]ದ ಜನಪದ ಗೀತೆಗಳು, [[ವಿಲ್ಲು ಪಾಟು|ವಿಲ್ಲಡಿಚನ್ ಹಾಡುಗಳು]] ಮತ್ತು [[ತಿರುವಾಂಕೂರು]] ಜನಪದ ಕಥೆಗಳಲ್ಲಿ ಕಾಣಿಸಿಕೊಳ್ಳುವ ಒಂದು [[ಪ್ರತೀಕಾರದ ಭೂತ|ದುಷ್ಟ ಆತ್ಮ]] ([[ಯಕ್ಷಿಣಿ#ದಕ್ಷಿಣ ಭಾರತದ ಪೌರಾಣಿಕ ಯಕ್ಷಿಣಿಗಳು|ಯಕ್ಷಿಣಿ]]).<ref name="S" /><ref>{{Cite web|url=https://books.google.com/books?id=jukrDwAAQBAJ&dq=Kalliyankattu+neeli&pg=PT33|title=ಇಂಡಿಯನ್ ಹಾರರ್ ಸಿನೆಮಾ: (ಎನ್)ಜೆಂಡರಿಂಗ್ ದಿ ಮಾನ್ಸ್ಟ್ರಸ್|first=ಮಿಥುರಾಜ್|last=ಧುಸಿಯಾ|date=13 ಸೆಪ್ಟೆಂಬರ್ 2017|publisher=ಟೇಲರ್ & ಫ್ರಾನ್ಸಿಸ್|via=ಗೂಗಲ್ ಬುಕ್ಸ್}}</ref> ನೀಲಿ [[ಸಿ. ವಿ. ರಾಮನ್ ಪಿಳ್ಳೈ|ಸಿ.ವಿ. ರಾಮನ್ ಪಿಳ್ಳೈ]]ಯ ಐತಿಹಾಸಿಕ ಕಾದಂಬರಿ ''[[ಮಾರ್ತಾಂಡವರ್ಮ (ಕಾದಂಬರಿ)|ಮಾರ್ತಾಂಡವರ್ಮ]]''ನಲ್ಲೂ ಕಾಣಿಸಿಕೊಳ್ಳುತ್ತಾಳೆ. ಅವಳು ಯಕ್ಷಿಣಿ (ಭೂತ) ಆಗಿದ್ದರೂ, ನೀಲಿಯನ್ನು ಪಂಚವನ್ಕಾಡಿನಲ್ಲಿರುವ ಒಂದು ದೇವಾಲಯದಲ್ಲಿ [[ಮಾತೃ ದೇವತೆ]]ಯಾಗಿ ಪೂಜಿಸಲಾಗುತ್ತದೆ.<ref name="S">{{Cite web|url=https://books.google.com/books?id=VvDMEAAAQBAJ&dq=Kalliyankattu+neeli&pg=PA164|title=ದಿ ಜೆಂಡರ್ಡ್ ಬಾಡಿ ಇನ್ ಸೌತ್ ಏಷ್ಯಾ: ನೆಗೋಷಿಯೇಷನ್, ರೆಸಿಸ್ಟೆನ್ಸ್, ಸ್ಟ್ರಗಲ್|first1=ಮೀನಾಕ್ಷಿ|last1=ಮಲ್ಹೋತ್ರಾ|first2=ಕೃಷ್ಣ|last2=ಮೇನನ್|first3=ರಚನಾ|last3=ಜೋಹ್ರಿ|publisher=ಟೇಲರ್ & ಫ್ರಾನ್ಸಿಸ್|via=ಗೂಗಲ್ ಬುಕ್ಸ್}}</ref><ref>{{Cite web|url=https://books.google.com/books?id=Es91EAAAQBAJ&dq=Kalliyankattu+neeli&pg=PT59|title=ಲವ್ ಜಿಹಾದ್- ದ ಫೇಡಿಂಗ್ ಡಾಟರ್|first=ಜೋಸ್ಮಾ|last=ಎಟ್ಟುಮನೂರ್|date=12 ಜುಲೈ 2022|publisher=ನೋಷನ್ ಪ್ರೆಸ್|via=ಗೂಗಲ್ ಬುಕ್ಸ್}}</ref> ==ಜನಪದ ಕಥಾವಸ್ತು== ಒಂದು ವ್ಯಾಪಕವಾಗಿ ಹೇಳಲ್ಪಡುವ ಕಥಾವಸ್ತುವು ಅಲ್ಲಿ ಎಂಬ ಹೆಸರಿನ ಮಹಿಳೆಯೊಂದಿಗೆ ಪ್ರಾರಂಭವಾಗುತ್ತದೆ, ಅವಳನ್ನು ಕರ್ವೇಣಿ ಎಂಬ ದೇವದಾಸಿಯ ಮಗಳು ಮತ್ತು ಪಝಕನ್ನೂರಿನಲ್ಲಿ ವಾಸಿಸುತ್ತಿದ್ದಳು ಎಂದು ವಿವರಿಸಲಾಗಿದೆ. ಅಲ್ಲಿ ನಂಬಿ ಎಂಬ ದೇವಾಲಯದ ಪುರೋಹಿತನನ್ನು ಮದುವೆಯಾಗುತ್ತಾಳೆ, ಅವನು ಶೋಷಕ ಮತ್ತು ನಂಬಿಕೆದ್ರೋಹಿ ಎಂದು ಚಿತ್ರಿಸಲ್ಪಟ್ಟಿದ್ದಾನೆ. ಸಂಘರ್ಷದ ಕೋರ್ಸಿನಲ್ಲಿ, ಗರ್ಭಿಣಿಯಾಗಿದ್ದ ಅಲ್ಲಿ ಅವನನ್ನು ಅನುಸರಿಸುತ್ತಾಳೆ ಮತ್ತು ಅವಳ ಆಭರಣಗಳಿಗಾಗಿ ಕೊಲ್ಲಲ್ಪಡುತ್ತಾಳೆ, ಸಾಮಾನ್ಯವಾಗಿ ಕಲ್ಲಿಗೆ ಅಪ್ಪಳಿಸಲ್ಪಟ್ಟಳು ಎಂದು ವಿವರಿಸಲಾಗಿದೆ. ಅವಳನ್ನು ಹುಡುಕಲು ಹೋದ ಅವಳ ಸಹೋದರ ಅಂಬಿಯೂ ತನ್ನ ಸಹೋದರಿಯನ್ನು ಕಳೆದುಕೊಂಡ ದುಃಖದಿಂದ ಸಾಯುತ್ತಾನೆ. ನಂಬಿ ನಂತರ ಸರ್ಪದಂಶನದಿಂದ ಸಾಯುತ್ತಾನೆ ಎಂದು ಹೇಳಲಾಗಿದೆ.<ref name="News18Malayalam20252">{{cite news |last=ಬಾಲನ್ |first=ಅಥಿರಾ |date=2025-09-20 |title=ಕೇರಳದ ಜನಪದ ಕಥೆಗಳನ್ನು ರೂಪಿಸಿದ ಯಕ್ಷಿಣಿಗೆ ಅರ್ಪಿತವಾದ ಕಳ್ಳಿಯಂಕಟ್ಟು ನೀಲಿ ದೇವಸ್ಥಾನ |url=https://malayalam.news18.com/news/kerala/thiruvananthapuram-kalliyankattu-neeli-temple-dedicated-to-the-yakshi-who-shaped-kerala-s-folklore-local18-743117.html |access-date=2026-02-02 |work=ನ್ಯೂಸ್18 ಮಲಯಾಳಂ |archive-date=2025-09-21 |archive-url=https://web.archive.org/web/20250921002456/https://malayalam.news18.com/news/kerala/thiruvananthapuram-kalliyankattu-neeli-temple-dedicated-to-the-yakshi-who-shaped-kerala-s-folklore-local18-743117.html |url-status=dead }}</ref> ಅದೇ ಕಥಾವಸ್ತುವಿನಲ್ಲಿ, ಅಲ್ಲಿ ಮತ್ತು ಅಂಬಿ ಒಂದು ಚೋಳ ರಾಜನ ಮಕ್ಕಳಾಗಿ, ನೀಲನ್ ಮತ್ತು ನೀಲಿ ಎಂಬ ಹೆಸರಿನಲ್ಲಿ ಪುನರ್ಜನ್ಮ ಪಡೆದು, ರಾತ್ರಿಯ ಕಾಲದಲ್ಲಿ ಜಾನುವಾರುಗಳನ್ನು ಕೊಲ್ಲುವ ಮತ್ತು ರಕ್ತ ಕುಡಿಯುವ ಕಾರ್ಯಗಳಿಗೆ ಸಂಬಂಧಿಸಿದ್ದಾರೆ. ರಾಜನು ಮಕ್ಕಳು ಕಾರಣ ಎಂದು ನಂಬಿದ ನಂತರ, ಅವನು ಅವರನ್ನು ದಕ್ಷಿಣ ಗಡಿಯ ಬಳಿಯ ಪಂಚವನ್ಕಾಡು/ಕಳ್ಳಿಯಂಕಾಡು ಎಂದು ಗುರುತಿಸಲ್ಪಡುವ ಕಾಡು ಪ್ರದೇಶದಲ್ಲಿ ತ್ಯಜಿಸುತ್ತಾನೆ. ಸ್ಥಳೀಯ ನಾಯಕರು ಒಬ್ಬ ಆಚಾರ ವಿಶೇಷಜ್ಞನನ್ನು ತರುವರು, ಅವನು ನೀಲನನ್ನು ನಾಶಮಾಡಲು ಸಾಧ್ಯವಾಗುತ್ತದೆ ಆದರೆ ನೀಲಿಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ, ಅವಳು ಪ್ರತೀಕಾರ ತೀರಿಸಿಕೊಳ್ಳುತ್ತಾಳೆ.<ref name="News18Malayalam20252" /> ಕಥೆಯು ನೀಲಿಯು ಅವಳ ಪತಿಯ ಪುನರ್ಜನ್ಮ ಎಂದು ವಿವರಿಸಲ್ಪಟ್ಟ ಅನಂದನ್ ಎಂಬ ವ್ಯಕ್ತಿಯನ್ನು ಬೆನ್ನಟ್ಟಿ ಕೊಂದು, ಅವನನ್ನು ರಕ್ಷಿಸಲು ಪ್ರಯತ್ನಿಸಿದ ಗ್ರಾಮಸ್ಥರ ಮರಣದೊಂದಿಗೆ ಕೊನೆಗೊಳ್ಳುತ್ತದೆ. ಇದರ ನಂತರ, ನೀಲಿಯು ಕೆಲವು ಕಥೆಗಳಲ್ಲಿ ಅಲೆಯುವುದನ್ನು ನಿಲ್ಲಿಸಿ ಬದಲಾಗಿ ಸ್ಥಿರ ಸ್ಥಳದಲ್ಲಿ (ಕೆಲವೊಮ್ಮೆ ಒಂದು ಮರದ ಕೆಳಗೆ ಎಂದು ವಿವರಿಸಲಾಗಿದೆ) ನೆಲೆಸಿ, ಕ್ರಮೇಣ ತಾಯಿಯಂಥ ರಕ್ಷಕ ವ್ಯಕ್ತಿಯಾಗಿ ತಿಳಿಯಲ್ಪಡುತ್ತಾಳೆ.<ref name="News18Malayalam20252" /> ===ಸಾಹಿತ್ಯಿಕ ಪುನರಾಖ್ಯಾನಗಳು=== ಒಂದು ಪ್ರಮುಖ ಸಾಹಿತ್ಯಿಕ ರೂಪಾಂತರವು ಸಿ. ವಿ. ರಾಮನ್ ಪಿಳ್ಳೈಯ 1891 ರ ಐತಿಹಾಸಿಕ ಕಾದಂಬರಿ ''ಮಾರ್ತಾಂಡವರ್ಮ''ನಲ್ಲಿ ಕಾಣಿಸಿಕೊಳ್ಳುತ್ತದೆ, ಇದರಲ್ಲಿ ನೀಲಿಯು ಪಂಚವನ್ಕಾಡಿನಲ್ಲಿ ಕೊಲ್ಲಲ್ಪಟ್ಟು ಅಲೌಕಿಕ ಪ್ರತೀಕಾರಕ್ಕಾಗಿ [[ಯಕ್ಷಿಣಿ|ಯಕ್ಷಿಣಿ]]ಯಾಗಿ ಪುನರುತ್ಥಾನಗೊಳ್ಳುತ್ತಾಳೆ.<ref name="Das2021">{{cite journal |last=ದಾಸ್ |first=ನೀತು ಕೆ. |title=ಕೇರಳದ ಕಾಮೋದ್ದೀಪಕ ಭೂತ: ಯಕ್ಷಿ ಕಥೆಗಳನ್ನು ಹೇಳುವುದು ಮತ್ತು ಮತ್ತೆ ಹೇಳುವುದು |journal=ದಿ ಲಿಟರರಿ ಹೆರಾಲ್ಡ್ |date=ಡಿಸೆಂಬರ್ 2021 |url=https://tlhjournal.com/uploads/products/19.neethu_das-k-article.pdf |access-date=2026-02-02}}</ref><ref name="IndianExpress2025">{{cite news |last=ಮನೋಜ್ |first=ರೋಹನ್ |date=2025-09-02 |title=ಲೋಕಃ ಅಧ್ಯಾಯ ಒಂದು: ಭಯಾನಕ ಚಲನಚಿತ್ರಗಳು, ಮಲಯಾಳಿ ಚಲನಚಿತ್ರಗಳಲ್ಲಿ ಯಕ್ಷಿಣಿ |url=https://indianexpress.com/article/opinion/columns/lokah-chapter-one-horror-films-yakshi-in-malayali-films-10226227/ |access-date=2026-02-02 |work=ದಿ ಇಂಡಿಯನ್ ಎಕ್ಸ್ಪ್ರೆಸ್}}</ref> ==ಕಡಮತ್ತತ್ತು ಕಥಾನಾರ್ ಅವರೊಂದಿಗಿನ ಸಂಬಂಧ== ಕೆಲವು ಕಥಾ ಸಮೂಹಗಳು ನೀಲಿಯನ್ನು ''[[ಕಡಮತ್ತತ್ತು ಕಥಾನಾರ್]]'' (ಕೇರಳದ ಜನಪದ ಕಥೆಗಳಲ್ಲಿ ಒಬ್ಬ ಪುರೋಹಿತ-ಮಾಂತ್ರಿಕ ವ್ಯಕ್ತಿ) ಅವರೊಂದಿಗೆ ಸಂಬಂಧಿಸುತ್ತವೆ. ಈ ಆವೃತ್ತಿಗಳಲ್ಲಿ, ನೀಲಿಯನ್ನು ಒಂದು ಕಲ್ಲಿಗೆ ಬಂಧಿಸುವ ಮೂಲಕ ಆಚಾರಪೂರ್ವಕವಾಗಿ ನಿಗ್ರಹಿಸಲಾಗಿದೆ ಎಂದು ವಿವರಿಸಲಾಗಿದೆ, ಇದರ ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶ ಮತ್ತೆ ಸುರಕ್ಷಿತವಾಗುತ್ತದೆ.<ref name="ManoramaOnline2019">{{cite web |title=ಕಳ್ಳಿಯಂಕಾಡು ಪ್ರಯಾಣ |url=https://www.manoramaonline.com/travel/readers-corner/2019/07/23/Kalliyankadu-travel.html |website=ಮಣೋರಮಾಆನ್ಲೈನ್ |date=2019-07-23 |access-date=2026-02-02}}</ref> ಕಥಾನಾರ್ ಸಂಬಂಧಿತ ಆವೃತ್ತಿಗಳು ಆಧುನಿಕ ಜನಪ್ರಿಯ ಸಂಸ್ಕೃತಿ ಮತ್ತು ಪರದೆಯ ಪುನರಾಖ್ಯಾನಗಳ ಮೂಲಕ ವರ್ಧಿಸಲ್ಪಟ್ಟಿವೆ.<ref name="IndianExpress2025" /><ref name="Onmanorama2025">{{cite news |title=ಕಳ್ಳಿಯಂಕಟ್ಟು ನೀಲಿ: ದೇವಾಲಯ, ಪೌರಾಣಿಕ ಕಥೆ ಮತ್ತು ಸ್ಥಳೀಯ ಆರಾಧನೆ |url=https://www.onmanorama.com/news/kerala/2025/09/29/kalliyankattu-neeli-lokah-movie-temple-parumala-vliya-panayannarkavu.html |work=ಓನ್ಮಣೋರಮ |date=2025-10-01 |access-date=2026-02-02}}</ref> ==ಪೂಜೆ== ಪರುಮಲ ವಲಿಯ ಪನಯನ್ನಾರ್ಕಾವು ಭಗವತಿ ದೇವಸ್ಥಾನ, ಪಠಾಣಮ್ಠಿಟ್ಟದಲ್ಲಿ, ನೀಲಿಗೆ ಒಂದು ಗುಡಿ ಇದೆ ಮತ್ತು ಭಕ್ತರು ಕಪ್ಪು ಗಾಜಿನ ಕಡಗಗಳನ್ನು ಅರ್ಪಿಸುತ್ತಾರೆ.<ref name="Onmanorama2025" /> == ಜನಪ್ರಿಯ ಸಂಸ್ಕೃತಿಯಲ್ಲಿ == *ಒಂದು [[ಮಲಯಾಳಂ]] ಭಯಾನಕ ಚಲನಚಿತ್ರ [[ಕಳ್ಳಿಯಂಕಟ್ಟು ನೀಲಿ (ಚಲನಚಿತ್ರ)|''ಕಳ್ಳಿಯಂಕಟ್ಟು ನೀಲಿ'']] (1979), ನೀಲಿಯನ್ನು ಪ್ರಮುಖ ಪಾತ್ರವಾಗಿ ಚಿತ್ರಿಸುತ್ತದೆ.<ref>{{cite web|url=http://www.malayalachalachithram.com/movie.php?i=1052|title=ಕಳ್ಳಿಯಂಕಾಟ್ಟು ನೀಲಿ|accessdate=2014-10-12|publisher=www.malayalachalachithram.com}}</ref><ref>{{cite web|url=http://spicyonion.com/title/kalliyankattu-neeli-malayalam-movie/|title=ಕಳ್ಳಿಯಂಕಾಟ್ಟು ನೀಲಿ|accessdate=2014-10-12|publisher=spicyonion.com|archive-date=2 ಜೂನ್ 2022|archive-url=https://web.archive.org/web/20220602060304/https://spicyonion.com/title/kalliyankattu-neeli-malayalam-movie/|url-status=usurped}}</ref> *ಕಳ್ಳಿಯಂಕಟ್ಟು ನೀಲಿ 1984 ರ ಮಲಯಾಳಂ ಭಯಾನಕ ಚಲನಚಿತ್ರ [[ಕಡಮತ್ತತ್ತು ಕಥಾನಾರ್|''ಕಡಮತ್ತತ್ತಾಚನ್'']]ನಲ್ಲಿ ಕಾಣಿಸಿಕೊಳ್ಳುತ್ತಾಳೆ. *ಕಳ್ಳಿಯಂಕಟ್ಟು ನೀಲಿ ಮಲಯಾಳಂ ಅಲೌಕಿಕ ನಾಟಕೀಯ ದೂರದರ್ಶನ ಸರಣಿ, ''[[ಕಡಮತ್ತತ್ತು ಕಥಾನಾರ್ (ಟಿವಿ ಸರಣಿ)|ಕಡಮತ್ತತ್ತು ಕಥಾನಾರ್]]''<ref>{{Cite web|url=https://timesofindia.indiatimes.com/tv/news/malayalam/kadamattathu-kathanar-to-prof-jayanthi-malayalam-tvs-iconic-on-screen-characters-of-all-time/etphotostory/83663162.cms|title = 'ಕಡಮತ್ತತ್ತು ಕಥಾನಾರ್' ನಿಂದ 'ಪ್ರೊ. ಜಯಂತಿ' ವರೆಗೆ: ಎಲ್ಲಾ ಕಾಲದ ಮಲಯಾಳಂ ಟಿವಿಯ ಐಕಾನಿಕ್ ಪಾತ್ರಗಳು|website = [[ದಿ ಟೈಮ್ಸ್ ಆಫ್ ಇಂಡಿಯಾ]]|date = 19 ಜೂನ್ 2021}}</ref> ನಲ್ಲಿ [[ಸುಕನ್ಯಾ (ನಟಿ)|ಸುಕನ್ಯಾ]] ಚಿತ್ರಿಸಿದ್ದಾರೆ. *ಕಳ್ಳಿಯಂಕಟ್ಟು ನೀಲಿಯ ಬಗ್ಗೆ [[ಎಳಚೇರಿ ರಾಮಚಂದ್ರನ್]] ಬರೆದ ಕವಿತೆಯ ಹೆಸರು ನೀಲಿ. *ಸೂಪರ್ಹೀರೋ ಚಲನಚಿತ್ರ ''[[ಲೋಕಃ ಅಧ್ಯಾಯ 1: ಚಂದ್ರ]]''ನಲ್ಲಿ, [[ಕಲ್ಯಾಣಿ ಪ್ರಿಯದರ್ಶನ್]] ನೀಲಿಯ ಪಾತ್ರವನ್ನು ಮಾಡುತ್ತಾರೆ, ಅವಳು 2025 ರಲ್ಲಿ ಚಂದ್ರ ಎಂಬ ಕಾವ್ಯನಾಮದಿಂದ ವಾಸಿಸುತ್ತಾಳೆ. ==ಉಲ್ಲೇಖಗಳು== {{reflist}} [[ವರ್ಗ:ಭಾರತೀಯ ಪೌರಾಣಿಕ ಪಾತ್ರಗಳು]] [[ವರ್ಗ:ಪ್ರಾದೇಶಿಕ ಹಿಂದೂ ದೇವತೆಯರು]] [[ವರ್ಗ:ಕೇರಳದ ಜನಪದ ಕಥೆಗಳು]] 72n84gke26wwoho02id2bffcwhczczq ಕುಡು ಒಕ್ಕಲಿಗ 0 179017 1372399 1371849 2026-04-29T12:17:45Z Malateshbs 99148 Malateshbs [[ಸದಸ್ಯ:Malateshbs/ನನ್ನ ಪ್ರಯೋಗಪುಟ]] ಪುಟವನ್ನು [[ವಿಕಿಪೀಡಿಯ:ಕುಡು ಒಕ್ಕಲಿಗ]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ 1371849 wikitext text/x-wiki {{Short description|ಉತ್ತರ ಕರ್ನಾಟಕದ ಕೃಷಿಕ ಲಿಂಗಾಯತ ಸಮುದಾಯ}} '''ಕುಡು ಒಕ್ಕಲಿಗ''' (ಅಥವಾ ಕುಡು-ಒಕ್ಕಲಿಗ) [[ಭಾರತ]]ದ [[ಉತ್ತರ ಕರ್ನಾಟಕ]] ಭಾಗದಲ್ಲಿ ಪ್ರಾಥಮಿಕವಾಗಿ ಕಂಡುಬರುವ ಒಂದು ಸಾಮಾಜಿಕ ಗುಂಪು ಮತ್ತು ಕೃಷಿಕ ಸಮುದಾಯವಾಗಿದೆ. ಇವರ ಅಲ್ಪ ಜನಸಂಖ್ಯೆಯು [[ಮಹಾರಾಷ್ಟ್ರ]] ಮತ್ತು [[ತೆಲುಗು]] ಮಾತನಾಡುವ ರಾಜ್ಯಗಳ ಗಡಿ ಪ್ರದೇಶಗಳಲ್ಲೂ ಕಂಡುಬರುತ್ತದೆ. ಐತಿಹಾಸಿಕವಾಗಿ ಕೃಷಿ ಮತ್ತು ಯುದ್ಧ-ಕ್ಷಾತ್ರ ಪರಂಪರೆಗೆ (agro-martial) ಹೆಸರಾಗಿರುವ ಇವರನ್ನು, ಅಧಿಕೃತವಾಗಿ ವಿಶಾಲವಾದ [[ಲಿಂಗಾಯತ]] ಧರ್ಮದ ಒಂದು ಒಳಪಂಗಡವೆಂದು ವರ್ಗೀಕರಿಸಲಾಗಿದೆ.<ref>{{cite news |date=12 September 2021 |title=ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ (Kudu Vokkaliga is a sub-sect of the Lingayat community: M.B. Patil clarifies) |url=https://tv9kannada.com/karnataka/mb-patil-on-kudu-okkaliga-lingayat-community-reservation-in-karnataka-gbd-268541.html |work=TV9 Kannada}}</ref> == ವ್ಯುತ್ಪತ್ತಿ ಮತ್ತು ಮೂಲ == [[ಒಕ್ಕಲಿಗ]] ಎಂಬ ಪದವು (ಕುಟುಂಬ, ಮನೆತನ ಅಥವಾ ಕೃಷಿ ಎಂಬ ಅರ್ಥ ನೀಡುವ [[ಕನ್ನಡ]] ಪದ 'ಒಕ್ಕ' ಅಥವಾ 'ಒಕ್ಕಲು' ಎಂಬುದರಿಂದ ಹುಟ್ಟಿದೆ) ಸಾಂಪ್ರದಾಯಿಕವಾಗಿ ಕೃಷಿಕನನ್ನು ಸೂಚಿಸುತ್ತದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಸಮುದಾಯಗಳೊಂದಿಗೆ ಇವರು ಈ ವೃತ್ತಿಪರ ವ್ಯುತ್ಪತ್ತಿಯನ್ನು ಹಂಚಿಕೊಂಡಿದ್ದರೂ, ಕುಡು ಒಕ್ಕಲಿಗರು ಉತ್ತರ ಕರ್ನಾಟಕದ ಲಿಂಗಾಯತ ಸಂಪ್ರದಾಯದೊಂದಿಗೆ ಗುರುತಿಸಿಕೊಂಡಿರುವ ಒಂದು ವಿಶಿಷ್ಟ ಜನಸಂಖ್ಯಾಶಾಸ್ತ್ರೀಯ ಮತ್ತು ಸಾಮಾಜಿಕ-ಧಾರ್ಮಿಕ ಗುಂಪಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> ಸಮುದಾಯದ ಪೂರ್ವಜರ ಬಗ್ಗೆ ಆರಂಭಿಕ ಐತಿಹಾಸಿಕ ಮತ್ತು ಸಾಹಿತ್ಯಿಕ ಉಲ್ಲೇಖಗಳಲ್ಲಿ ಭಿನ್ನತೆಗಳಿವೆ. ೧೧ನೇ ಶತಮಾನದ ಲೇಖಕ ಎರಡನೇ [[ನಾಗವರ್ಮ|ನಾಗವರ್ಮನು]] ಹಲಾಯುಧನ 'ಅಭಿದಾನರತ್ನಮಾಲಾ' ಕೃತಿಗೆ ಬರೆದ ಕನ್ನಡ ಟೀಕೆಯಲ್ಲಿ, ಈ ಕೃಷಿಕ ಪರಂಪರೆಯ ಆರಂಭಿಕ ಸದಸ್ಯರನ್ನು ಐತಿಹಾಸಿಕವಾಗಿ "[[ಆಭೀರ]]ರು" (Abhiras) ಎಂದು ಉಲ್ಲೇಖಿಸಲಾಗಿದೆ.<ref>{{cite book |title=Abhidhānaratnamālā of Halāyudha with the Kannada Ṭīke of Nāgavarma |publisher=Cambridge University Press |year=1940 |editor-last1=Rao |editor-first1=A. Venkata |series=Madras University Kannada Series, no. 6 |location=Madras |pages=30 + ii + 142 |editor-last2=Ayyangar |editor-first2=H. Sesha}}</ref> == ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ಷಾತ್ರ ಇತಿಹಾಸ == ಐತಿಹಾಸಿಕವಾಗಿ, ದಖ್ಖನ್ ಪ್ರಸ್ಥಭೂಮಿಯ ಇತರ ಪ್ರಮುಖ ಭೂಮಾಲೀಕ ಸಮುದಾಯಗಳಂತೆ, ಕುಡು ಒಕ್ಕಲಿಗರು ಸಹ ಕೃಷಿ-ಕ್ಷಾತ್ರ (agro-martial) ಪರಂಪರೆಯನ್ನು ಹೊಂದಿದ್ದರು. ಶಾಂತಿಯ ಸಮಯದಲ್ಲಿ ಅವರು ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು; ಆದರೆ ದಖ್ಖನ್‌ನ ಪ್ರಾದೇಶಿಕ ಸಾಮ್ರಾಜ್ಯಗಳ ಅಡಿಯಲ್ಲಿ ([[ವಿಜಯನಗರ ಸಾಮ್ರಾಜ್ಯ]] ಮತ್ತು [[ಆದಿಲ್ ಶಾಹಿ|ಬಿಜಾಪುರ ಸುಲ್ತಾನರ]]ಂತಹ) ಸೈನ್ಯಗಳಲ್ಲಿ ಸೇವೆ ಸಲ್ಲಿಸಲು ಅಥವಾ ಗ್ರಾಮೀಣ ಮುಖಂಡರು ಮತ್ತು ಗ್ರಾಮಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಆಗಾಗ್ಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಭೂಮಿಯನ್ನು ಉಳುವ ಮತ್ತು ಯುದ್ಧದ ಸಮಯದಲ್ಲಿ ರಕ್ಷಣೆ ಒದಗಿಸುವ ಈ ದ್ವಂದ್ವ ಸಾಮರ್ಥ್ಯವು ಈ ಪ್ರದೇಶದ ಕೃಷಿಕ ಜಾತಿಗಳ ವಿಶಿಷ್ಟ ಲಕ್ಷಣವಾಗಿತ್ತು.<ref>{{cite book |author=Anthropological Survey of India |title=People of India: Karnataka |publisher=Affiliated East-West Press |year=2003 |isbn=9788185938981 |volume=XXVI |pages=General socio-historical profiles of agrarian castes}}</ref> ಲಿಂಗಾಯತ ಧರ್ಮದೊಂದಿಗೆ ಇವರ ಐತಿಹಾಸಿಕ ಒಗ್ಗೂಡುವಿಕೆಯಿಂದಾಗಿ, ಇವರ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಸಾಮಾನ್ಯ ಲಿಂಗಾಯತ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ಇದು ಕಟ್ಟುನಿಟ್ಟಾದ ಸಸ್ಯಾಹಾರ, ಸಮಾನತೆಯ ತತ್ವಗಳು ಮತ್ತು ವಿಶೇಷವಾಗಿ ೧೨ನೇ ಶತಮಾನದ ಸಮಾಜ ಸುಧಾರಕ [[ಬಸವಣ್ಣ|ಬಸವಣ್ಣನವರಿಂದ]] ಜನಪ್ರಿಯಗೊಂಡ ಇಷ್ಟಲಿಂಗ ಧಾರಣೆಯ ಮೂಲಕ [[ಶಿವ]]ನ ಆರಾಧನೆಯನ್ನು ಒಳಗೊಂಡಿದೆ.<ref>{{Cite book |last=Schouten |first=Jan Peter |url=https://books.google.com/books?id=eo0JR8nH3I8C |title=Revolution of the Mystics: On the Social Aspects of Virasaivism |date=1995-12-31 |publisher=Motilal Banarsidass Publishing House |isbn=978-81-208-1238-3 |language=en}}</ref> == ಪ್ರಮುಖ ವ್ಯಕ್ತಿಗಳು == * [[ಎಂ. ಬಿ. ಪಾಟೀಲ್]]: ಭಾರತೀಯ ರಾಜಕಾರಣಿ, ಬಿ.ಎಲ್.ಡಿ.ಇ (BLDE) ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರು. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಮತ್ತು ಜಲ ಸಂಪನ್ಮೂಲ ಕ್ಷೇತ್ರಗಳಲ್ಲಿ ಇವರು ಮಾಡಿದ ವ್ಯಾಪಕ ಕಾರ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> * [[ಶಿರಸಂಗಿ ಲಿಂಗರಾಜ]] (೧೮೬೧–೧೯೦೬): ಶಿರಸಂಗಿ ಪ್ರಾಂತ್ಯದ ಕೊನೆಯ ದೊರೆ ಮತ್ತು ಪ್ರಮುಖ ದಾನಿ. ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ನವಲಗುಂದ-ಶಿರಸಂಗಿ ಟ್ರಸ್ಟ್ ಸ್ಥಾಪಿಸಲು ಅವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದರು ಮತ್ತು ೧೯೦೪ ರಲ್ಲಿ [[ಧಾರವಾಡ|ಧಾರವಾಡದಲ್ಲಿ]] ನಡೆದ ಮೊದಲ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.<ref>{{cite news |date=1 January 2024 |title=163th birth anniversary celebrations of Shirasangi Lingaraj Desai on January 10 |url=https://www.thehindu.com/news/national/karnataka/163th-birth-anniversary-celebrations-of-shirasangi-lingaraj-desai-on-january-10/article67695773.ece |work=The Hindu}}</ref><ref>{{cite news |date=9 January 2021 |title=ಜ್ಞಾನದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ (Jnanadasohi Shirasangi Lingaraja Desai) |url=https://www.prajavani.net/news/karnataka-news/sirasangi-lingaraj-desayi-795083.html |work=Prajavani |language=kn}}</ref> * [[ಸಿದ್ದರಾಮ|ಸಿದ್ದರಾಮೇಶ್ವರ]]: ಸೊಲ್ಲಾಪುರದ ಪೂಜ್ಯ ೧೨ನೇ ಶತಮಾನದ ಶರಣ ಮತ್ತು [[ವಚನ ಸಾಹಿತ್ಯ|ವಚನಕಾರ]]. ಇವರ ಜೀವನ, ಬೋಧನೆಗಳು ಮತ್ತು ಆಧ್ಯಾತ್ಮಿಕ ಪಯಣವನ್ನು ಪ್ರಸಿದ್ಧ ಹೊಯ್ಸಳ ಕವಿ [[ರಾಘವಾಂಕ]]ನು ತನ್ನ ೧೩ನೇ ಶತಮಾನದ 'ಸಿದ್ದರಾಮ ಚರಿತೆ' ಎಂಬ ಕಾವ್ಯದಲ್ಲಿ ದಾಖಲಿಸಿದ್ದಾನೆ. ಕುಡು ಒಕ್ಕಲಿಗ ಸಮುದಾಯವು ಇವರ ಪರಂಪರೆಯಿಂದ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಪ್ರೇರಣೆಯನ್ನು ಪಡೆಯುತ್ತಲೇ ಇದೆ.<ref>{{cite web |title=Shri Siddheshwar Devasthan, Solapur - About Raghavanka |url=https://shrisiddheshwar.org/aboutRaghavnaka.php |access-date=13 April 2026 |publisher=Shri Siddheshwar Devasthan Trust}}</ref> == ಉಲ್ಲೇಖಗಳು == {{reflist}} 637ln2puhb6e7d9k4ib1b3h2e9mbwr5 1372401 1372399 2026-04-29T12:20:28Z Malateshbs 99148 Malateshbs [[ವಿಕಿಪೀಡಿಯ:ಕುಡು ಒಕ್ಕಲಿಗ]] ಪುಟವನ್ನು [[ಕುಡು ಒಕ್ಕಲಿಗ]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ 1371849 wikitext text/x-wiki {{Short description|ಉತ್ತರ ಕರ್ನಾಟಕದ ಕೃಷಿಕ ಲಿಂಗಾಯತ ಸಮುದಾಯ}} '''ಕುಡು ಒಕ್ಕಲಿಗ''' (ಅಥವಾ ಕುಡು-ಒಕ್ಕಲಿಗ) [[ಭಾರತ]]ದ [[ಉತ್ತರ ಕರ್ನಾಟಕ]] ಭಾಗದಲ್ಲಿ ಪ್ರಾಥಮಿಕವಾಗಿ ಕಂಡುಬರುವ ಒಂದು ಸಾಮಾಜಿಕ ಗುಂಪು ಮತ್ತು ಕೃಷಿಕ ಸಮುದಾಯವಾಗಿದೆ. ಇವರ ಅಲ್ಪ ಜನಸಂಖ್ಯೆಯು [[ಮಹಾರಾಷ್ಟ್ರ]] ಮತ್ತು [[ತೆಲುಗು]] ಮಾತನಾಡುವ ರಾಜ್ಯಗಳ ಗಡಿ ಪ್ರದೇಶಗಳಲ್ಲೂ ಕಂಡುಬರುತ್ತದೆ. ಐತಿಹಾಸಿಕವಾಗಿ ಕೃಷಿ ಮತ್ತು ಯುದ್ಧ-ಕ್ಷಾತ್ರ ಪರಂಪರೆಗೆ (agro-martial) ಹೆಸರಾಗಿರುವ ಇವರನ್ನು, ಅಧಿಕೃತವಾಗಿ ವಿಶಾಲವಾದ [[ಲಿಂಗಾಯತ]] ಧರ್ಮದ ಒಂದು ಒಳಪಂಗಡವೆಂದು ವರ್ಗೀಕರಿಸಲಾಗಿದೆ.<ref>{{cite news |date=12 September 2021 |title=ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ (Kudu Vokkaliga is a sub-sect of the Lingayat community: M.B. Patil clarifies) |url=https://tv9kannada.com/karnataka/mb-patil-on-kudu-okkaliga-lingayat-community-reservation-in-karnataka-gbd-268541.html |work=TV9 Kannada}}</ref> == ವ್ಯುತ್ಪತ್ತಿ ಮತ್ತು ಮೂಲ == [[ಒಕ್ಕಲಿಗ]] ಎಂಬ ಪದವು (ಕುಟುಂಬ, ಮನೆತನ ಅಥವಾ ಕೃಷಿ ಎಂಬ ಅರ್ಥ ನೀಡುವ [[ಕನ್ನಡ]] ಪದ 'ಒಕ್ಕ' ಅಥವಾ 'ಒಕ್ಕಲು' ಎಂಬುದರಿಂದ ಹುಟ್ಟಿದೆ) ಸಾಂಪ್ರದಾಯಿಕವಾಗಿ ಕೃಷಿಕನನ್ನು ಸೂಚಿಸುತ್ತದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಸಮುದಾಯಗಳೊಂದಿಗೆ ಇವರು ಈ ವೃತ್ತಿಪರ ವ್ಯುತ್ಪತ್ತಿಯನ್ನು ಹಂಚಿಕೊಂಡಿದ್ದರೂ, ಕುಡು ಒಕ್ಕಲಿಗರು ಉತ್ತರ ಕರ್ನಾಟಕದ ಲಿಂಗಾಯತ ಸಂಪ್ರದಾಯದೊಂದಿಗೆ ಗುರುತಿಸಿಕೊಂಡಿರುವ ಒಂದು ವಿಶಿಷ್ಟ ಜನಸಂಖ್ಯಾಶಾಸ್ತ್ರೀಯ ಮತ್ತು ಸಾಮಾಜಿಕ-ಧಾರ್ಮಿಕ ಗುಂಪಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> ಸಮುದಾಯದ ಪೂರ್ವಜರ ಬಗ್ಗೆ ಆರಂಭಿಕ ಐತಿಹಾಸಿಕ ಮತ್ತು ಸಾಹಿತ್ಯಿಕ ಉಲ್ಲೇಖಗಳಲ್ಲಿ ಭಿನ್ನತೆಗಳಿವೆ. ೧೧ನೇ ಶತಮಾನದ ಲೇಖಕ ಎರಡನೇ [[ನಾಗವರ್ಮ|ನಾಗವರ್ಮನು]] ಹಲಾಯುಧನ 'ಅಭಿದಾನರತ್ನಮಾಲಾ' ಕೃತಿಗೆ ಬರೆದ ಕನ್ನಡ ಟೀಕೆಯಲ್ಲಿ, ಈ ಕೃಷಿಕ ಪರಂಪರೆಯ ಆರಂಭಿಕ ಸದಸ್ಯರನ್ನು ಐತಿಹಾಸಿಕವಾಗಿ "[[ಆಭೀರ]]ರು" (Abhiras) ಎಂದು ಉಲ್ಲೇಖಿಸಲಾಗಿದೆ.<ref>{{cite book |title=Abhidhānaratnamālā of Halāyudha with the Kannada Ṭīke of Nāgavarma |publisher=Cambridge University Press |year=1940 |editor-last1=Rao |editor-first1=A. Venkata |series=Madras University Kannada Series, no. 6 |location=Madras |pages=30 + ii + 142 |editor-last2=Ayyangar |editor-first2=H. Sesha}}</ref> == ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ಷಾತ್ರ ಇತಿಹಾಸ == ಐತಿಹಾಸಿಕವಾಗಿ, ದಖ್ಖನ್ ಪ್ರಸ್ಥಭೂಮಿಯ ಇತರ ಪ್ರಮುಖ ಭೂಮಾಲೀಕ ಸಮುದಾಯಗಳಂತೆ, ಕುಡು ಒಕ್ಕಲಿಗರು ಸಹ ಕೃಷಿ-ಕ್ಷಾತ್ರ (agro-martial) ಪರಂಪರೆಯನ್ನು ಹೊಂದಿದ್ದರು. ಶಾಂತಿಯ ಸಮಯದಲ್ಲಿ ಅವರು ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು; ಆದರೆ ದಖ್ಖನ್‌ನ ಪ್ರಾದೇಶಿಕ ಸಾಮ್ರಾಜ್ಯಗಳ ಅಡಿಯಲ್ಲಿ ([[ವಿಜಯನಗರ ಸಾಮ್ರಾಜ್ಯ]] ಮತ್ತು [[ಆದಿಲ್ ಶಾಹಿ|ಬಿಜಾಪುರ ಸುಲ್ತಾನರ]]ಂತಹ) ಸೈನ್ಯಗಳಲ್ಲಿ ಸೇವೆ ಸಲ್ಲಿಸಲು ಅಥವಾ ಗ್ರಾಮೀಣ ಮುಖಂಡರು ಮತ್ತು ಗ್ರಾಮಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಆಗಾಗ್ಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಭೂಮಿಯನ್ನು ಉಳುವ ಮತ್ತು ಯುದ್ಧದ ಸಮಯದಲ್ಲಿ ರಕ್ಷಣೆ ಒದಗಿಸುವ ಈ ದ್ವಂದ್ವ ಸಾಮರ್ಥ್ಯವು ಈ ಪ್ರದೇಶದ ಕೃಷಿಕ ಜಾತಿಗಳ ವಿಶಿಷ್ಟ ಲಕ್ಷಣವಾಗಿತ್ತು.<ref>{{cite book |author=Anthropological Survey of India |title=People of India: Karnataka |publisher=Affiliated East-West Press |year=2003 |isbn=9788185938981 |volume=XXVI |pages=General socio-historical profiles of agrarian castes}}</ref> ಲಿಂಗಾಯತ ಧರ್ಮದೊಂದಿಗೆ ಇವರ ಐತಿಹಾಸಿಕ ಒಗ್ಗೂಡುವಿಕೆಯಿಂದಾಗಿ, ಇವರ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಸಾಮಾನ್ಯ ಲಿಂಗಾಯತ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ಇದು ಕಟ್ಟುನಿಟ್ಟಾದ ಸಸ್ಯಾಹಾರ, ಸಮಾನತೆಯ ತತ್ವಗಳು ಮತ್ತು ವಿಶೇಷವಾಗಿ ೧೨ನೇ ಶತಮಾನದ ಸಮಾಜ ಸುಧಾರಕ [[ಬಸವಣ್ಣ|ಬಸವಣ್ಣನವರಿಂದ]] ಜನಪ್ರಿಯಗೊಂಡ ಇಷ್ಟಲಿಂಗ ಧಾರಣೆಯ ಮೂಲಕ [[ಶಿವ]]ನ ಆರಾಧನೆಯನ್ನು ಒಳಗೊಂಡಿದೆ.<ref>{{Cite book |last=Schouten |first=Jan Peter |url=https://books.google.com/books?id=eo0JR8nH3I8C |title=Revolution of the Mystics: On the Social Aspects of Virasaivism |date=1995-12-31 |publisher=Motilal Banarsidass Publishing House |isbn=978-81-208-1238-3 |language=en}}</ref> == ಪ್ರಮುಖ ವ್ಯಕ್ತಿಗಳು == * [[ಎಂ. ಬಿ. ಪಾಟೀಲ್]]: ಭಾರತೀಯ ರಾಜಕಾರಣಿ, ಬಿ.ಎಲ್.ಡಿ.ಇ (BLDE) ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರು. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಮತ್ತು ಜಲ ಸಂಪನ್ಮೂಲ ಕ್ಷೇತ್ರಗಳಲ್ಲಿ ಇವರು ಮಾಡಿದ ವ್ಯಾಪಕ ಕಾರ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> * [[ಶಿರಸಂಗಿ ಲಿಂಗರಾಜ]] (೧೮೬೧–೧೯೦೬): ಶಿರಸಂಗಿ ಪ್ರಾಂತ್ಯದ ಕೊನೆಯ ದೊರೆ ಮತ್ತು ಪ್ರಮುಖ ದಾನಿ. ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ನವಲಗುಂದ-ಶಿರಸಂಗಿ ಟ್ರಸ್ಟ್ ಸ್ಥಾಪಿಸಲು ಅವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದರು ಮತ್ತು ೧೯೦೪ ರಲ್ಲಿ [[ಧಾರವಾಡ|ಧಾರವಾಡದಲ್ಲಿ]] ನಡೆದ ಮೊದಲ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.<ref>{{cite news |date=1 January 2024 |title=163th birth anniversary celebrations of Shirasangi Lingaraj Desai on January 10 |url=https://www.thehindu.com/news/national/karnataka/163th-birth-anniversary-celebrations-of-shirasangi-lingaraj-desai-on-january-10/article67695773.ece |work=The Hindu}}</ref><ref>{{cite news |date=9 January 2021 |title=ಜ್ಞಾನದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ (Jnanadasohi Shirasangi Lingaraja Desai) |url=https://www.prajavani.net/news/karnataka-news/sirasangi-lingaraj-desayi-795083.html |work=Prajavani |language=kn}}</ref> * [[ಸಿದ್ದರಾಮ|ಸಿದ್ದರಾಮೇಶ್ವರ]]: ಸೊಲ್ಲಾಪುರದ ಪೂಜ್ಯ ೧೨ನೇ ಶತಮಾನದ ಶರಣ ಮತ್ತು [[ವಚನ ಸಾಹಿತ್ಯ|ವಚನಕಾರ]]. ಇವರ ಜೀವನ, ಬೋಧನೆಗಳು ಮತ್ತು ಆಧ್ಯಾತ್ಮಿಕ ಪಯಣವನ್ನು ಪ್ರಸಿದ್ಧ ಹೊಯ್ಸಳ ಕವಿ [[ರಾಘವಾಂಕ]]ನು ತನ್ನ ೧೩ನೇ ಶತಮಾನದ 'ಸಿದ್ದರಾಮ ಚರಿತೆ' ಎಂಬ ಕಾವ್ಯದಲ್ಲಿ ದಾಖಲಿಸಿದ್ದಾನೆ. ಕುಡು ಒಕ್ಕಲಿಗ ಸಮುದಾಯವು ಇವರ ಪರಂಪರೆಯಿಂದ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಪ್ರೇರಣೆಯನ್ನು ಪಡೆಯುತ್ತಲೇ ಇದೆ.<ref>{{cite web |title=Shri Siddheshwar Devasthan, Solapur - About Raghavanka |url=https://shrisiddheshwar.org/aboutRaghavnaka.php |access-date=13 April 2026 |publisher=Shri Siddheshwar Devasthan Trust}}</ref> == ಉಲ್ಲೇಖಗಳು == {{reflist}} 637ln2puhb6e7d9k4ib1b3h2e9mbwr5 1372405 1372401 2026-04-29T12:40:41Z Malateshbs 99148 ಇತರೆ ಜನಾಂಗಗಳ ಬಗ್ಗೆ ವಿವರಣೆ 1372405 wikitext text/x-wiki {{Short description|ಉತ್ತರ ಕರ್ನಾಟಕದ ಕೃಷಿಕ ಲಿಂಗಾಯತ ಸಮುದಾಯ}} '''ಕುಡು ಒಕ್ಕಲಿಗ''' (ಅಥವಾ ಕೂಡು-ಒಕ್ಕಲಿಗ) [[ಭಾರತ]]ದ [[ಉತ್ತರ ಕರ್ನಾಟಕ]] ಭಾಗದಲ್ಲಿ ಪ್ರಾಥಮಿಕವಾಗಿ ಕಂಡುಬರುವ ಒಂದು ಸಾಮಾಜಿಕ ಗುಂಪು ಮತ್ತು ಕೃಷಿಕ ಸಮುದಾಯವಾಗಿದೆ. ಇವರ ಅಲ್ಪ ಜನಸಂಖ್ಯೆಯು [[ಮಹಾರಾಷ್ಟ್ರ]] ಮತ್ತು [[ತೆಲುಗು]] ಮಾತನಾಡುವ ರಾಜ್ಯಗಳ ಗಡಿ ಪ್ರದೇಶಗಳಲ್ಲೂ ಕಂಡುಬರುತ್ತದೆ. ಐತಿಹಾಸಿಕವಾಗಿ ಕೃಷಿ ಮತ್ತು ಯುದ್ಧ-ಕ್ಷಾತ್ರ ಪರಂಪರೆಗೆ (agro-martial) ಹೆಸರಾಗಿರುವ ಇವರನ್ನು, ಅಧಿಕೃತವಾಗಿ ವಿಶಾಲವಾದ [[ಲಿಂಗಾಯತ]] ಧರ್ಮದ ಒಂದು ಒಳಪಂಗಡವೆಂದು ವರ್ಗೀಕರಿಸಲಾಗಿದೆ.<ref>{{cite news |date=12 September 2021 |title=ಕೂಡು ಒಕ್ಕಲಿಗ ಎಂಬುದು ಲಿಂಗಾಯತ ಸಮುದಾಯದ ಉಪಪಂಗಡ: ಎಂ.ಬಿ. ಪಾಟೀಲ್ ಸ್ಪಷ್ಟನೆ (Kudu Vokkaliga is a sub-sect of the Lingayat community: M.B. Patil clarifies) |url=https://tv9kannada.com/karnataka/mb-patil-on-kudu-okkaliga-lingayat-community-reservation-in-karnataka-gbd-268541.html |work=TV9 Kannada}}</ref> == ವ್ಯುತ್ಪತ್ತಿ ಮತ್ತು ಮೂಲ == [[ಒಕ್ಕಲಿಗ]] ಎಂಬ ಪದವು (ಕುಟುಂಬ, ಮನೆತನ ಅಥವಾ ಕೃಷಿ ಎಂಬ ಅರ್ಥ ನೀಡುವ [[ಕನ್ನಡ]] ಪದ 'ಒಕ್ಕ' ಅಥವಾ 'ಒಕ್ಕಲು' ಎಂಬುದರಿಂದ ಹುಟ್ಟಿದೆ) ಸಾಂಪ್ರದಾಯಿಕವಾಗಿ ಕೃಷಿಕನನ್ನು ಸೂಚಿಸುತ್ತದೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಸಮುದಾಯಗಳೊಂದಿಗೆ ಇವರು ಈ ವೃತ್ತಿಪರ ವ್ಯುತ್ಪತ್ತಿಯನ್ನು ಹಂಚಿಕೊಂಡಿದ್ದರೂ, ಕುಡು ಒಕ್ಕಲಿಗರು ಉತ್ತರ ಕರ್ನಾಟಕದ ಲಿಂಗಾಯತ ಸಂಪ್ರದಾಯದೊಂದಿಗೆ ಗುರುತಿಸಿಕೊಂಡಿರುವ ಒಂದು ವಿಶಿಷ್ಟ ಜನಸಂಖ್ಯಾಶಾಸ್ತ್ರೀಯ ಮತ್ತು ಸಾಮಾಜಿಕ-ಧಾರ್ಮಿಕ ಗುಂಪಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> ಸಮುದಾಯದ ಪೂರ್ವಜರ ಬಗ್ಗೆ ಆರಂಭಿಕ ಐತಿಹಾಸಿಕ ಮತ್ತು ಸಾಹಿತ್ಯಿಕ ಉಲ್ಲೇಖಗಳಲ್ಲಿ ಭಿನ್ನತೆಗಳಿವೆ. ೧೧ನೇ ಶತಮಾನದ ಲೇಖಕ ಎರಡನೇ [[ನಾಗವರ್ಮ|ನಾಗವರ್ಮನು]] ಹಲಾಯುಧನ 'ಅಭಿದಾನರತ್ನಮಾಲಾ' ಕೃತಿಗೆ ಬರೆದ ಕನ್ನಡ ಟೀಕೆಯಲ್ಲಿ, ಈ ಕೃಷಿಕ ಪರಂಪರೆಯ ಆರಂಭಿಕ ಸದಸ್ಯರನ್ನು ಐತಿಹಾಸಿಕವಾಗಿ "[[ಆಭೀರ]]ರು" (Abhiras) ಎಂದು ಉಲ್ಲೇಖಿಸಲಾಗಿದೆ.<ref>{{cite book |title=Abhidhānaratnamālā of Halāyudha with the Kannada Ṭīke of Nāgavarma |publisher=Cambridge University Press |year=1940 |editor-last1=Rao |editor-first1=A. Venkata |series=Madras University Kannada Series, no. 6 |location=Madras |pages=30 + ii + 142 |editor-last2=Ayyangar |editor-first2=H. Sesha}}</ref> == ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ಷಾತ್ರ ಇತಿಹಾಸ == ಐತಿಹಾಸಿಕವಾಗಿ, ದಖ್ಖನ್ ಪ್ರಸ್ಥಭೂಮಿಯ ಇತರ ಪ್ರಮುಖ ಭೂಮಾಲೀಕ ಸಮುದಾಯಗಳಂತೆ, ಕುಡು ಒಕ್ಕಲಿಗರು ಸಹ ಕೃಷಿ-ಕ್ಷಾತ್ರ (agro-martial) ಪರಂಪರೆಯನ್ನು ಹೊಂದಿದ್ದರು. ಶಾಂತಿಯ ಸಮಯದಲ್ಲಿ ಅವರು ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು; ಆದರೆ ದಖ್ಖನ್‌ನ ಪ್ರಾದೇಶಿಕ ಸಾಮ್ರಾಜ್ಯಗಳ ಅಡಿಯಲ್ಲಿ ([[ವಿಜಯನಗರ ಸಾಮ್ರಾಜ್ಯ]] ಮತ್ತು [[ಆದಿಲ್ ಶಾಹಿ|ಬಿಜಾಪುರ ಸುಲ್ತಾನರ]]ಂತಹ) ಸೈನ್ಯಗಳಲ್ಲಿ ಸೇವೆ ಸಲ್ಲಿಸಲು ಅಥವಾ ಗ್ರಾಮೀಣ ಮುಖಂಡರು ಮತ್ತು ಗ್ರಾಮಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಆಗಾಗ್ಗೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದರು. ಭೂಮಿಯನ್ನು ಉಳುವ ಮತ್ತು ಯುದ್ಧದ ಸಮಯದಲ್ಲಿ ರಕ್ಷಣೆ ಒದಗಿಸುವ ಈ ದ್ವಂದ್ವ ಸಾಮರ್ಥ್ಯವು ಈ ಪ್ರದೇಶದ ಕೃಷಿಕ ಜಾತಿಗಳ ವಿಶಿಷ್ಟ ಲಕ್ಷಣವಾಗಿತ್ತು.<ref>{{cite book |author=Anthropological Survey of India |title=People of India: Karnataka |publisher=Affiliated East-West Press |year=2003 |isbn=9788185938981 |volume=XXVI |pages=General socio-historical profiles of agrarian castes}}</ref>. ಕುಡು ಒಕ್ಕಲಿಗ ಸಮುದಾಯವು ಲಾಳಗೊಂಡ, [[ಕುರುಬ]], ರೆಡ್ಡಿ ಹಾಗು ಕುಂಚಿಟಿಗ ಜನಾಂಗಗಳಿಗೆ ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕ್ರುತಿಕ ಪರಂಪರೆಗಳನ್ನು ಹಂಚಿಕೊಂಡಿದೆ. ಲಿಂಗಾಯತ ಧರ್ಮದೊಂದಿಗೆ ಇವರ ಐತಿಹಾಸಿಕ ಒಗ್ಗೂಡುವಿಕೆಯಿಂದಾಗಿ, ಇವರ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಸಾಮಾನ್ಯ ಲಿಂಗಾಯತ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ಇದು ಕಟ್ಟುನಿಟ್ಟಾದ ಸಸ್ಯಾಹಾರ, ಸಮಾನತೆಯ ತತ್ವಗಳು ಮತ್ತು ವಿಶೇಷವಾಗಿ ೧೨ನೇ ಶತಮಾನದ ಸಮಾಜ ಸುಧಾರಕ [[ಬಸವಣ್ಣ|ಬಸವಣ್ಣನವರಿಂದ]] ಜನಪ್ರಿಯಗೊಂಡ ಇಷ್ಟಲಿಂಗ ಧಾರಣೆಯ ಮೂಲಕ [[ಶಿವ]]ನ ಆರಾಧನೆಯನ್ನು ಒಳಗೊಂಡಿದೆ.<ref>{{Cite book |last=Schouten |first=Jan Peter |url=https://books.google.com/books?id=eo0JR8nH3I8C |title=Revolution of the Mystics: On the Social Aspects of Virasaivism |date=1995-12-31 |publisher=Motilal Banarsidass Publishing House |isbn=978-81-208-1238-3 |language=en}}</ref> == ಪ್ರಮುಖ ವ್ಯಕ್ತಿಗಳು == * [[ಎಂ. ಬಿ. ಪಾಟೀಲ್]]: ಭಾರತೀಯ ರಾಜಕಾರಣಿ, ಬಿ.ಎಲ್.ಡಿ.ಇ (BLDE) ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಚಿವರು. ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಮತ್ತು ಜಲ ಸಂಪನ್ಮೂಲ ಕ್ಷೇತ್ರಗಳಲ್ಲಿ ಇವರು ಮಾಡಿದ ವ್ಯಾಪಕ ಕಾರ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ.<ref>{{cite news |author=Firoz Rozindar |date=10 May 2018 |title=A constituency's sudden rise to prominence |url=https://www.thehindu.com/elections/karnataka-2018/a-constituencys-sudden-rise-to-prominence/article23840347.ece |work=The Hindu}}</ref> * [[ಶಿರಸಂಗಿ ಲಿಂಗರಾಜ]] (೧೮೬೧–೧೯೦೬): ಶಿರಸಂಗಿ ಪ್ರಾಂತ್ಯದ ಕೊನೆಯ ದೊರೆ ಮತ್ತು ಪ್ರಮುಖ ದಾನಿ. ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ನವಲಗುಂದ-ಶಿರಸಂಗಿ ಟ್ರಸ್ಟ್ ಸ್ಥಾಪಿಸಲು ಅವರು ತಮ್ಮ ಇಡೀ ಆಸ್ತಿಯನ್ನು ದಾನ ಮಾಡಿದರು ಮತ್ತು ೧೯೦೪ ರಲ್ಲಿ [[ಧಾರವಾಡ|ಧಾರವಾಡದಲ್ಲಿ]] ನಡೆದ ಮೊದಲ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು.<ref>{{cite news |date=1 January 2024 |title=163th birth anniversary celebrations of Shirasangi Lingaraj Desai on January 10 |url=https://www.thehindu.com/news/national/karnataka/163th-birth-anniversary-celebrations-of-shirasangi-lingaraj-desai-on-january-10/article67695773.ece |work=The Hindu}}</ref><ref>{{cite news |date=9 January 2021 |title=ಜ್ಞಾನದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ (Jnanadasohi Shirasangi Lingaraja Desai) |url=https://www.prajavani.net/news/karnataka-news/sirasangi-lingaraj-desayi-795083.html |work=Prajavani |language=kn}}</ref> * [[ಸಿದ್ದರಾಮ|ಸಿದ್ದರಾಮೇಶ್ವರ]]: ಸೊಲ್ಲಾಪುರದ ಪೂಜ್ಯ ೧೨ನೇ ಶತಮಾನದ ಶರಣ ಮತ್ತು [[ವಚನ ಸಾಹಿತ್ಯ|ವಚನಕಾರ]]. ಇವರ ಜೀವನ, ಬೋಧನೆಗಳು ಮತ್ತು ಆಧ್ಯಾತ್ಮಿಕ ಪಯಣವನ್ನು ಪ್ರಸಿದ್ಧ ಹೊಯ್ಸಳ ಕವಿ [[ರಾಘವಾಂಕ]]ನು ತನ್ನ ೧೩ನೇ ಶತಮಾನದ 'ಸಿದ್ದರಾಮ ಚರಿತೆ' ಎಂಬ ಕಾವ್ಯದಲ್ಲಿ ದಾಖಲಿಸಿದ್ದಾನೆ. ಕುಡು ಒಕ್ಕಲಿಗ ಸಮುದಾಯವು ಇವರ ಪರಂಪರೆಯಿಂದ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಪ್ರೇರಣೆಯನ್ನು ಪಡೆಯುತ್ತಲೇ ಇದೆ.<ref>{{cite web |title=Shri Siddheshwar Devasthan, Solapur - About Raghavanka |url=https://shrisiddheshwar.org/aboutRaghavnaka.php |access-date=13 April 2026 |publisher=Shri Siddheshwar Devasthan Trust}}</ref> == ಉಲ್ಲೇಖಗಳು == {{reflist}} ikl7dzoc2rgfn2dknjuck4qps5m04jm ಕ್ಯಾರಿಬ್ 0 179036 1372482 1372208 2026-04-30T07:54:44Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372482 wikitext text/x-wiki {{Infobox ethnic group |group = Kalina |image = [[File:School children Bigi Poika.jpg|250px]] |image_caption = Kalina schoolchildren from [[Bigi Poika]], [[Suriname]], 2002. |population = 44,741 |region1 = {{flag|Venezuela}} |pop1 = 33,824 (2011) |ref1 = <ref name="socio_pop">{{cite web|url=https://pib.socioambiental.org/en/Povo:Galibi_do_Oiapoque|title=Galibi do Oiapoque|website=Socio Ambiental|access-date=29 March 2021|archive-date=26 ಜೂನ್ 2023|archive-url=https://web.archive.org/web/20230626030614/https://pib.socioambiental.org/en/Povo:Galibi_do_Oiapoque|url-status=dead}}</ref> |region2 = {{flag|Suriname}} |pop2 = 3,000 (2002) |ref2 = <ref name="socio_pop"/> |region3 = {{flag|Guyana}} |pop3 = 3,100 (2020) |ref3 = <ref name="joshua">{{cite web|url=https://www.joshuaproject.net/people_groups/11099/GY |title=Carib, Galibi in Guyana|website=Joshua Project|access-date=7 April 2021}}</ref> |region4 = {{flag|French Guiana}} |pop4 = 3,000 (2002) |ref4 = <ref name="socio_pop"/> |region5 = {{flag|Brazil}} |pop5 = 1,817 |ref5 = <ref name="anonby"/> |languages = [[Carib language|Carib]]<br/>Various local languages |religions = [[Christianity]], [[Native American religions]] |related = [[Kalinago|Island Caribs]] |footnotes = Also known as Kaliʼna, Karina, Kariña, Kaliña, Kalihna, Kalinya. }} '''ಕ್ಯಾರಿಬ್''' [[ಕೆರಿಬ್ಬಿಯನ್ ಸಮುದ್ರ|ಕ್ಯಾರಿಬೀಯನ್ ಸಮುದ್ರ]]ದ ನೆರೆಯ ಭೂಪ್ರದೇಶಗಳು [[ಸ್ಪೇನ್|ಸ್ಪೇನಿ]]ನ ಆಕ್ರಮಣಕ್ಕೊಳಗಾದ ಕಾಲದಲ್ಲಿ ಲೆಸರ್ ಆಂಟಲಿಸ್ ದ್ವೀಪಗಳಲ್ಲೂ ಇವುಗಳ ಬಳಿಯ ದಕ್ಷಿಣ ಅಮೆರಿಕನ್ ಭೂಭಾಗದಲ್ಲೂ ವಾಸಿಸುತ್ತಿದ್ದ ಯುದ್ಧೋತ್ಸಾಹಿ ನರಭಕ್ಷಕ ಇಂಡಿಯನರು.ಇವರನ್ನು ಕಲಿನಾ ಜನರು ಎಂದೂ ಕರೆಯುತ್ತಾರೆ. ಸೆರೆಯಾದ ಶತ್ರುಗಳನ್ನು ಭಕ್ಷಿಸುವುದು ಇವರ ಪದ್ಧತಿಯಾಗಿತ್ತು. ಈ ಜನಕ್ಕೆ ಕ್ಯಾನಿಬ ಎಂಬುದೂ ಒಂದು ಹೆಸರಾಗಿತ್ತು. [[ನರಭಕ್ಷಕತನ|ನರಭಕ್ಷಕ]] ಎಂಬುದಕ್ಕೆ ಕ್ಯಾನಿಬಾಲ್ ಎಂಬ ಇಂಗ್ಲಿಷ್ ಪದ ಬಂದದ್ದು ಈ ಹೆಸರಿನಿಂದ-ಎಂದು ಹೇಳಲಾಗಿದೆ. ಕ್ಯಾರಿಬ್ ಜನ ವಾಸಿಸುತ್ತಿದ್ದ ಪ್ರದೇಶದ ನೆರೆಯ ಸಮುದ್ರಕ್ಕೆ ಕ್ಯಾರಬೀಯನ್ ಸಮುದ್ರವೆಂದು ಹೆಸರಾಯಿತು. ==ಮೂಲ== ಮೂಲತಃ ಆಂಟೆಲಿಯನ್ ಕ್ಯಾರಿಬ್ ಜನ ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿ ವಾಸಿಸುತ್ತಿದ್ದರು. ಸ್ಪೇನಿನವರು ಅಲ್ಲಿಗೆ ಆಗಮಿಸುವುದಕ್ಕೆ ಸ್ವಲ್ಪ ಮುಂಚೆ ಇವರು ಲೆಸರ್ ಆಂಟಿಲಿಸನ್ನು ಅರವಾಕನ್ ಪಂಗಡಗಳಿಂದ ಕಿತ್ತುಕೊಂಡಿದ್ದರು. ದೊಡ್ಡ ತೋಡುದೋಣಿಗಳಲ್ಲಿ ಬಹು ದೂರ ಸಾಗಿ ಜನರನ್ನು ಸೆರೆಹಿಡಿದು ಅವರ ಪೈಕಿ ಗಂಡಸರನ್ನು ಹಿಂಸಿಸಿ ಕೊಂದು, ವಿಜಯ ಸಮಾರಂಭದ ಕಾಲದಲ್ಲಿ ಅವರ ಮಾಂಸವನ್ನು ಭಕ್ಷಿಸುತ್ತಿದ್ದರು. ಸೆರೆಯಾಳುಗಳ ಹೆಂಗಸರನ್ನು ತಮ್ಮ ಹೆಂಡಿರನ್ನಾಗಿ ಮಾಡಿಕೊಳ್ಳುತ್ತಿದ್ದರು. [[File:Kalina.png|thumb|left|300px|Map indicating the current geographic distribution of the Kaliʼna population]] ಕ್ಯಾರಿಬಾನ್ ಭಾಷೆಯನ್ನಾಡುವ ಜನ [[ಗಯಾನ (ದೇಶ)|ಗಿಯಾನ]]ದಲ್ಲೂ [[ಅಮೆಜಾನ್|ಆಮೆಜಾóನ್ ನದಿ]]ಯ ದಕ್ಷಿಣ ಭಾಗದಲ್ಲೂ ವಾಸಿಸುತ್ತಿದ್ದರು.<ref>{{cite book |last= Courtz |first= Henk |date= 2008 |title=A Carib Grammar and Dictionary |url= https://books.google.com/books?id=SY6Exu40z8QC&q=carib+dictionary |publisher= Magoria Books |pages= 1–4|isbn= 978-0978170769 |access-date= May 22, 2014}}</ref> ಕೆಲವು ಪಂಗಡಗಳ ಜನ ಕಲಹಪ್ರಿಯರೂ ನರಮಾಂಸ ಭಕ್ಷಕರೂ ಆಗಿದ್ದರು. ಆದರೆ ಒಟ್ಟಿನಲ್ಲಿ ಅವರಲ್ಲಿ ಬಹುಮಂದಿ ಹೆಚ್ಚು ಸೌಮ್ಯವಾದವರು. ಅವರು ದ್ವೀಪವಾಸಿ ಕ್ಯಾರಿಬ್ ಜನಗಳಷ್ಟು ಆಕ್ರಮಣಶೀಲರಾಗಿರಲಿಲ್ಲ. ಕೃಷಿನಿರತರು ಅಲ್ಲಲ್ಲಿ ವಾಸಿಸುತ್ತಿದ್ದರು. ಬೇಟೆಯಾಡಲು ದೇಶೀಯ ಬಂದೂಕು ಅಥವಾ ಬಿಲ್ಲುಬಾಣಗಳನ್ನು ಉಪಯೋಗಿಸುತ್ತಿದ್ದರು. ಉಷ್ಣವಲಯದ ಅರಣ್ಯವಾಸಿಗಳಂತೆ ಇವರೂ ಬಹುತೇಕ ನಗ್ನರಾಗಿಯೇ ಇದ್ದರು. ಆದರೆ ತಮ್ಮ ಶರೀರಗಳನ್ನು ಬಣ್ಣ ಬಣ್ಣದ ಚಿತ್ರಗಳಿಂದಲೂ ಆಭರಣಗಳಿಂದಲೂ ಅಲಂಕರಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಹಳ್ಳಿಯಲ್ಲೂ ವಿಸ್ತøತ ಕುಟುಂಬಗಳ ಒಂದು ಗುಂಪು ಇದ್ದು, ಅದಕ್ಕೊಬ್ಬ ಮುಖಂಡನಿರುತ್ತಿದ್ದ. ಅವರ ಧಾರ್ಮಿಕ ಆಚರಣೆಗಳು ಸರಳವಾಗಿರುತ್ತಿದ್ದುವು. ದೊಡ್ಡ ಹಾಗೂ ಸಂಕೀರ್ಣವಾದ ಸಮಾರಂಭಗಳು ಬಹಳ ಕಡಿಮೆ. ಅವರಿಗೆ [[ಭೂತಕೋಲ|ಭೂತ]]ಗಳಲ್ಲಿ ನಂಬಿಕೆಯಿತ್ತು. ಕಾಯಿಲೆಗಳಿಗೆ ಭೂತಗಳೇ ಕಾರಣವೆಂದು ಅವರು ನಂಬಿದ್ದರು. ಇವುಗಳಲ್ಲಿ ಕೆಲವು ಭೂತಗಳ ಮೇಲೆ ತಮಗೆ ಹತೋಟಿಯಿದೆಯೆಂದು ಧಾರ್ಮಿಕ ನಾಯಕರು ಹೇಳಿಕೊಳ್ಳುತ್ತಿದ್ದರು. ಅವರಿಗೆ [[ರೋಗ]]ವನ್ನು ಗುಣಪಡಿಸಲು ಶಕ್ತಿಯಿದೆಯೆಂಬ ನಂಬಿಕೆಯಿತ್ತು. ಇತರ ಕ್ಯಾರಿಬೀಯನ್ ಪಂಗಡಗಳವರು [[ವೆನೆಜುವೆಲಾ|ವೆನಿಜುವೇಲಾ]] ಮತ್ತು [[ಕೊಲೊಂಬಿಯ|ಕೊಲಂಬಿಯ]]ಗಳ ನಡುವಣ ಗಡಿಯ ಉದ್ದಕ್ಕೂ [[ಆಂಡಿಸ್|ಆಂಡೀ ಪರ್ವತ]]ಗಳ ಇಳಿಜಾರುಗಳ ಅರಣ್ಯಗಳಲ್ಲಿ, ವಾಸಿಸುತ್ತಿದ್ದರು. ಈ ಪಂಗಡಗಳ ಜನರ ಬಗ್ಗೆ ಹೆಚ್ಚು ವಿಷಯ ತಿಳಿದಿಲ್ಲ. ಆದರೆ ಇವರಿಗೂ ಗಿಯಾನ ಕ್ಯಾರಿಬ್ ಜನಕ್ಕೂ ಅಷ್ಟೊಂದು ವ್ಯತ್ಯಾಸವಿರಲಿಲ್ಲ. ಮಧ್ಯ ಬ್ರೆಜಿಲ್‍ನಲ್ಲಿರುವ ಕ್ಸಿಂಗು ನದಿಯ ಉಗಮ ಪ್ರದೇಶದಲ್ಲಿ ಕುಯಿಕುರು, ಬಕೇರಿ ಮತ್ತು ಇನ್ನೂ ಹಲವು ಪಂಗಡಗಳ ಜನರಿದ್ದರು. ಇವರೂ ಕ್ಯಾರಿಬನ್ ಭಾಷೆಯನ್ನಾಡುವವರಾಗಿದ್ದರು. ಇತರ ಭಾಷೆಗಳನ್ನಾಡುವವರ ಜೊತೆಯಲ್ಲೇ ಇವರೂ ವಾಸಿಸುತ್ತಿದ್ದರು. [[ಬ್ರಿಟಿಷ್ ಕೊಲಂಬಿಯಾ|ಬ್ರಿಟಿಷರು]] ಲೆಸರ್ ಆಂಟಿಲಿಸ್‍ನಲ್ಲಿ ಇದ್ದ ಕ್ಯಾರಿಬರನ್ನು ಡಾಮಿನಿಕಕ್ಕೆ ರವಾನಿಸಿದರು. ಈಗಲೂ ಅವರು ಅಲ್ಲಿದ್ದಾರೆ. ಆದರೆ ಅವರು ತಮ್ಮ ಪೂರ್ವದ ಸಂಸ್ಕøತಿ ಮತ್ತು ಭಾಷೆಗಳನ್ನು ಸಂಪೂರ್ಣವಾಗಿ ಉಳಿಸಿಕೊಂಡಿಲ್ಲ. ==ಉಲ್ಲೇಖಗಳು== {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾರಿಬ್}} [[ವರ್ಗ:ಜನಾಂಗಗಳು]] 8e0lj9w0r87l2knrr7k8w7fx8015g98 ಸದಸ್ಯ:Malateshbs/ನನ್ನ ಪ್ರಯೋಗಪುಟ 2 179040 1372400 2026-04-29T12:17:45Z Malateshbs 99148 Malateshbs [[ಸದಸ್ಯ:Malateshbs/ನನ್ನ ಪ್ರಯೋಗಪುಟ]] ಪುಟವನ್ನು [[ವಿಕಿಪೀಡಿಯ:ಕುಡು ಒಕ್ಕಲಿಗ]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ 1372400 wikitext text/x-wiki #REDIRECT [[ವಿಕಿಪೀಡಿಯ:ಕುಡು ಒಕ್ಕಲಿಗ]] ily5bb222ce9t4kezdcdk94g7nen2f6 ವಿಕಿಪೀಡಿಯ:ಕುಡು ಒಕ್ಕಲಿಗ 4 179041 1372402 2026-04-29T12:20:28Z Malateshbs 99148 Malateshbs [[ವಿಕಿಪೀಡಿಯ:ಕುಡು ಒಕ್ಕಲಿಗ]] ಪುಟವನ್ನು [[ಕುಡು ಒಕ್ಕಲಿಗ]] ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ 1372402 wikitext text/x-wiki #REDIRECT [[ಕುಡು ಒಕ್ಕಲಿಗ]] 0x5q2xjyo376kzkedbxgm9b2hze4p1m ಸದಸ್ಯ:Ooarii/ನನ್ನ ಪ್ರಯೋಗಪುಟ 2 179042 1372461 2026-04-30T03:08:36Z Ooarii 73872 Created by translating the section "__LEAD_SECTION__" from the page "[[:en:Special:Redirect/revision/1346172948|Bardhaman]]" 1372461 wikitext text/x-wiki == __LEAD_SECTION__ == '''ಬರ್ದ್ಧಮಾನ್''' ([[ಬಂಗಾಳಿ ಭಾಷೆ|ಬಂಗಾಳಿ]]: [ˈbɔrˌd̪ʱo.man]), ಅಧಿಕೃತವಾಗಿ '''ಬರ್ದ್ಧಮಾನ್ ಸದರ್''', ಭಾರತದ [[ಪಶ್ಚಿಮ ಬಂಗಾಳ]] ರಾಜ್ಯದಲ್ಲಿರುವ ದಾಮೋದರ ನದಿಯ ಉತ್ತರ ತೀರದಲ್ಲಿ ಸ್ಥಿತವಾಗಿರುವ ಒಂದು ನಗರ ಮತ್ತು ಪೌರಸಭೆಯಾಗಿದೆ. ಇದು ಪೂರ್ಬ-ಬರ್ದ್ಧಮಾನ್ ಜಿಲ್ಲೆಯ ಮುಖ್ಯಾಲಯವಾಗಿದ್ದು, ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಜಿಲ್ಲಾ ರಾಜಧಾನಿಯಾಗಿ ಮಾರ್ಪಟ್ಟಿತು. '''ಬರ್ದ್ವಾನ್ (Burdwan)''', ನಗರದ ಹೆಸರಿನ ಪರ್ಯಾಯ ಇಂಗ್ಲಿಷ್ ಸ್ಪೆಲ್ಲಿಂಗ್, ಅಂದಿನಿಂದಲೇ ಬಳಕೆಯಲ್ಲಿ ಮುಂದುವರಿದಿದೆ. ph5lvs6tlhm3e4kvab7ov6l1l0ozt3i ಢಾಕಾ ಕೇಂದ್ರೀಯ ವಿಶ್ವವಿದ್ಯಾಲಯ 0 179043 1372472 2026-04-30T05:09:01Z Syedsadi387681 65333 ಹೊಸ ಪುಟ: {{Infobox university | name = ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ | other_name = ಢಾಕಾ ಕೇಂದ್ರ ವಿಶ್ವವಿದ್ಯಾಲಯ | image = | image_size = 200px | caption = ಢಾಕಾ ಕೇಂದ್ರ ವಿಶ್ವವಿದ್ಯಾಲಯದ ಚಿಹ್ನೆ | motto = | top_free_label = ಘೋಷವಾಕ್ಯ | top_free = | established = {{Start date and age|2026|2|8}} | affiliation = ವಿ... 1372472 wikitext text/x-wiki {{Infobox university | name = ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ | other_name = ಢಾಕಾ ಕೇಂದ್ರ ವಿಶ್ವವಿದ್ಯಾಲಯ | image = | image_size = 200px | caption = ಢಾಕಾ ಕೇಂದ್ರ ವಿಶ್ವವಿದ್ಯಾಲಯದ ಚಿಹ್ನೆ | motto = | top_free_label = ಘೋಷವಾಕ್ಯ | top_free = | established = {{Start date and age|2026|2|8}} | affiliation = [[ವಿಶ್ವವಿದ್ಯಾಲಯ ಅನುದಾನ ಆಯೋಗ (ಬಾಂಗ್ಲಾದೇಶ)|ವಿಶ್ವವಿದ್ಯಾಲಯ ಅನುದಾನ ಆಯೋಗ]] | type = [[ಸಂಶೋಧನಾ ವಿಶ್ವವಿದ್ಯಾಲಯ|ಸಂಶೋಧನಾ ಆಧಾರಿತ]] [[ಸಾರ್ವಜನಿಕ ವಿಶ್ವವಿದ್ಯಾಲಯ]] | chancellor = ಬಾಂಗ್ಲಾದೇಶದ ಪ್ರಸ್ತುತ ರಾಷ್ಟ್ರಪತಿ | vice_chancellor = [[ಮೊ. ನೂರುಲ್ ಇಸ್ಲಾಂ (ಪ್ರಾಧ್ಯಾಪಕ)|ಮೊ. ನೂರುಲ್ ಇಸ್ಲಾಂ]] | students = 98,271+ | undergrad = 86,960+ | postgrad = 11,311+ | doctoral = 00 | other = 00 | city = [[ಢಾಕಾ]] | country = ಬಾಂಗ್ಲಾದೇಶ | campus = [[ನಗರ ಪ್ರದೇಶ|ಢಾಕಾ ನಗರ]] [[#ರಚನೆ|ಸಂಯೋಜಿತ ಏಳು ಕಾಲೇಜುಗಳು]] | language = ಬೆಂಗಾಳಿ, ಇಂಗ್ಲಿಷ್ | sports_nickname = ಡಿಸಿಯು (ಢಾಕೇಬಿ) | website = {{URL|https://dcu.ac.bd/}} }} '''ಢಾಕಾ ಕೇಂದ್ರ ವಿಶ್ವವಿದ್ಯಾಲಯ''' ಅಥವಾ '''ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ''' ಬಾಂಗ್ಲಾದೇಶದ ಒಂದು [[ಸಂಶೋಧನಾ ವಿಶ್ವವಿದ್ಯಾಲಯ|ಸಂಶೋಧನಾ ಆಧಾರಿತ]] [[ಕಾಲೇಜಿಯೇಟ್ ವಿಶ್ವವಿದ್ಯಾಲಯ|ಸಾರ್ವಜನಿಕ ಫೆಡರಲ್]] ವಿಶ್ವವಿದ್ಯಾಲಯವಾಗಿದೆ. ಇದು [[ಢಾಕಾ ವಿಶ್ವವಿದ್ಯಾಲಯ]]ಕ್ಕೆ ಸಂಬಂಧಿಸಿದ ಏಳು ಕಾಲೇಜುಗಳನ್ನು ಒಗ್ಗೂಡಿಸುವ ಮೂಲಕ ಸ್ಥಾಪಿಸಲಾಯಿತು.<ref name=":0">{{Cite news |date=2025-03-16 |title='ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ' ಹೆಸರಿನಲ್ಲಿ ಏಳು ಕಾಲೇಜುಗಳು ಒಂದಾಗುತ್ತಿವೆ |url=https://www.dhakapost.com/education/351216 |access-date=2025-03-16 |website=[[ಢಾಕಾ ಪೋಸ್ಟ್]] |language=bn}}</ref><ref name=":1">{{Cite web |title=ಏಳು ಕಾಲೇಜುಗಳ ವಿಶ್ವವಿದ್ಯಾಲಯಕ್ಕೆ ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ ಎಂಬ ಹೆಸರು |url=https://www.ittefaq.com.bd/723490/%E0%A7%AD-%E0%A6%95%E0%A6%B2%E0%A7%87%E0%A6%9C%E0%A7%87%E0%A6%B0-%E0%A6%AC%E0%A6%BF%E0%A6%B6%E0%A7%8D%E0%A6%AC%E0%A6%AC%E0%A6%BF%E0%A6%A6%E0%A7%8D%E0%A6%AF%E0%A6%BE%E0%A6%B2%E0%A7%9F%E0%A7%87%E0%A6%B0-%E0%A6%A8%E0%A6%BE%E0%A6%AE-%E0%A6%B9%E0%A7%8B%E0%A6%9A%E0%A7%8D%E0%A6%9B%E0%A7%87-%E0%A6%A2%E0%A6%BE%E0%A6%95%E0%A6%BE-%E0%A6%B8%E0%A7%87%E0%A6%A8%E0%A7%8D%E0%A6%9F%E0%A7%8D%E0%A6%B0%E0%A6%BE%E0%A6%B2 |access-date=2025-03-16 |website=ದೈನಿಕ ಇತ್ತೆಫಾಕ್ |language=bn}}</ref> 2026ರ ಜನವರಿ 22ರಂದು ಸಲಹಾ ಮಂಡಳಿಯು ''ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ ಆದೇಶ, 2026'' ಅನ್ನು ಅನುಮೋದಿಸಿತು.<ref>{{Cite web |title=ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ ಆದೇಶ, 2026 |url=https://bdlaws.minlaw.gov.bd/act-1619.html |website=bdlaws.minlaw.gov.bd |publisher=[[ಕಾನೂನು, ನ್ಯಾಯ ಮತ್ತು ಸಂಸತ್ತಿನ ವ್ಯವಹಾರಗಳ ಸಚಿವಾಲಯ]] |access-date=16 ಏಪ್ರಿಲ್ 2026}}</ref><ref>{{Cite news |title=ಢಾಕಾ ಸೆಂಟ್ರಲ್ ವಿಶ್ವವಿದ್ಯಾಲಯ ಆದೇಶಕ್ಕೆ ಅನುಮೋದನೆ |publisher=The Daily Star |url=https://bangla.thedailystar.net/youth/education/news/dhaakaa-saenataraala-iunaibhaarasaitaira-adhayaadaesa-anaumaodana-734216 |access-date=5 ಫೆಬ್ರವರಿ 2026 |work=bangla.thedailystar.net |date=22 ಜನವರಿ 2026 |language=bn}}</ref> 2026ರ ಫೆಬ್ರವರಿ 8ರಂದು ರಾಷ್ಟ್ರಪತಿ ಆದೇಶ ಹೊರಡಿಸಿ ಗಜೆಟ್ ಪ್ರಕಟಿಸಿದ ನಂತರ, ಈ ವಿಶ್ವವಿದ್ಯಾಲಯಕ್ಕೆ ದೇಶದ 57ನೇ ಸಾರ್ವಜನಿಕ ಮತ್ತು 5ನೇ ಸ್ವಾಯತ್ತ ವಿಶ್ವವಿದ್ಯಾಲಯ ಎಂಬ ಮಾನ್ಯತೆ ದೊರೆಯಿತು. ನಂತರ 2026ರ ಏಪ್ರಿಲ್ 10ರಂದು ಬಾಂಗ್ಲಾದೇಶ ಸಂಸತ್ತು ಈ ಆದೇಶವನ್ನು ಮಸೂದೆಯಾಗಿ ಅಂಗೀಕರಿಸಿತು.<ref>{{Cite news |title=ಸಂಸತ್ತಿನಲ್ಲಿ ಢಾಕಾ ಕೇಂದ್ರ ವಿಶ್ವವಿದ್ಯಾಲಯ ಮಸೂದೆ-2026 ಅಂಗೀಕೃತ |url=https://www.ittefaq.com.bd/783690/সংসদে-ঢাকা-সেন্ট্রাল-ইউনিভার্সিটি-বিল-২০২৬-পাস |work=[[ದೈನಿಕ ಇತ್ತೆಫಾಕ್]] |language=bn |date=10 ಏಪ್ರಿಲ್ 2026 |access-date=15 ಏಪ್ರಿಲ್ 2026}}</ref> ==ಉಲ್ಲೇಖಗಳು == {{reflist}} == ಬಾಹ್ಯ ಸಂಪರ್ಕಗಳು == {{sisterlinks|Dhaka Central University}} *[https://dcu.ac.bd/ Official website] [[ವರ್ಗ:ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳು]] m4c0u3hv106wcavopd6ghkivrxft65d