ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.26 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಐಹೊಳೆ 0 1894 1372593 1339912 2026-05-02T10:16:45Z ~2026-26528-70 99249 /* ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಲೇಖನ */ 1372593 wikitext text/x-wiki {{Infobox historic site | name = Group of monuments at Aihole | image = 8th century Durga temple exterior view, Aihole Hindu temples and monuments 3.jpg | caption = ದುರ್ಗಾ ದೇವಾಲಯದ ಸಂಕೀರ್ಣ | location = [[ಬಾಗಲಕೋಟೆ ಜಿಲ್ಲೆ]], [[ಕರ್ನಾಟಕ]], [[ಭಾರತ]] | coordinates = {{coord|16|1|08|N|75|52|55|E|display=inline,title}} | locmapin = India#India Karnataka | map_caption = Location of Aihole | map_relief = yes | built = 4th–12th century CE | elevation = {{convert|810|m|abbr=on|0}} | architecture= Hindu, Jain, Buddhist temples and monasteries | area = {{convert|5|km2}} | nearest_city = [[Hunagunda]] | governing_body = Gram panchayati [[Archaeological Survey of India]] | website = }} ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ '''ಐಹೊಳೆ'''ಯು, [[ಬೆಂಗಳೂರು | ಬೆಂಗಳೂರಿನಿಂದ]] ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ [[ಮಲಪ್ರಭಾ ನದಿ]]ಯ ದಂಡೆಯಲ್ಲಿದೆ. [[ಬಾಗಲಕೋಟೆ]] ಜಿಲ್ಲೆಯ [[ಹುನಗುಂದ]] ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪ ಶೈಲಿಯ ಒಂದು ದೊಡ್ಡ ಕೇಂದ್ರವಾಗಿದೆ. ===ಇತಿಹಾಸ=== ಐಹೊಳೆಯು [[ಬಾದಾಮಿ]] [[ ಚಾಲುಕ್ಯ | ಚಾಲುಕ್ಯರ]] ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು "ಅಧಿ ಷ್ಠಾನ". ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ '''ಆರ್ಯಪುರ''' ಎಂದು ಉಲ್ಲೇಖಿಸಲ್ಪಟ್ಟಿದೆ. ''ಆರ್ಯಪುರ'''ವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿ'''ಐಹೊಳೆ''' ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ. ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣುತ್ತೇವೆ. ಶಾಸನದಲ್ಲಿ ಈ ಸ್ಥಳವನ್ನು ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ. ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು. ===ವಾಸ್ತುಶಿಲ್ಪ=== ವಾಸ್ತುಶಿಲ್ಪ: ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು ಹಾಳಾಗಿವೆ. ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿರುವ ಕನ್ನಡ ಸಾಹಿತ್ಯ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ, ಎಂದು ಹೇಳಲಾಗಿದೆ. == ದೇವಾಲಯಗಳು == ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ. ಇಲ್ಲಿನ ದೇವಾಲಯಗಳ ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ. ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆ ಇದೆ. ೧. ಇಲ್ಲಿನ ದೇವಾಲಯಗಳಲ್ಲಿ '''ದುರ್ಗಾ ದೇವಾಲಯ''' ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ ಶ 742ರಲ್ಲಿ 2ನೇ ವಿಕ್ರಮಾದಿತ್ಯನ ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ. ೨. ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ '''ಲಾಡಖಾನ್'''ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ. ಇದರ ಹೆಸರಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಬಹುಶ: ಮುಸ್ಲಿಂ ಸಂತನೊಬ್ಬ ಇಲ್ಲಿ ವಾಸವಾಗಿದ್ದರಿಂದ ಈ ಹೆಸರು ಬಂದಿರಬಹುದು. ಪೂರ್ವದಲ್ಲಿ ಇದೊಂದು ಸಮುದಾಯ ಭವನಾಗಿದ್ದು ನಂತರದ ಕಾಲಘಟ್ಟದಲ್ಲಿ ಗರ್ಭಗುಡಿಯನ್ನು ಸೇರಿಸಿದಂತಿದೆ. ಇಲ್ಲಿನ ಕಂಬವೊಂದರ ಮೇಲೆ ಚಳುಕ್ಯರ ರಾಜ ಲಾಂಛನ, ಕಲ್ಲಿನ ಏಣಿ ಹಾಗು ವಿವಿಧ ಚಿತ್ತಾರದ ಜಾಲಂಧ್ರಗಳು ಗಮನ ಸೆಳೆಯುತ್ತವೆ ೩. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ '''ಮೇಗುಟಿ'''(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ. ಇದು ಬೆಟ್ಟದ ಮೇಲಿದ್ದು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಇದನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ ಕಟ್ಟಿಸಿದ. ಇಲ್ಲಿನ ಮುಖಮಂಟಪದ ಹೊರಭಿತ್ತಿಯ ಮೇಲೆ ಚಾಳುಕ್ಯ ಅರಸರ ವಂಶಾವಳಿ ಹಾಗು ಉತ್ತರ ಭಾರತದ ವಿಷ್ಣುವರ್ಧನ ಹಾಗು ಇಮ್ಮಡಿ ಪುಲಕೇಶಿ ನಡುವೆ ನಡೆದ ಯುದ್ಧದ ವಿವರಣಾತ್ಮಕ ಶಾಸನವಿದೆ. ಇಲ್ಲಿ ಮಹಡಿ ಮೇಲೊಂದು ಗರ್ಭಗುಡಿ ಇರುವುದು ವಿಶೇಷ. ಮೇಲಿರುವ ಗರ್ಭಗೃಹಕ್ಕೆ ಹೋಗಲು ಅಂತರಾಳದಲ್ಲಿ ಮೆಟ್ಟಿಲುಗಳಿವೆ. ಇದು ಕರ್ನಾಟಕದ ಅತ್ಯಂತ ಪುರಾತನ ಜಿನಾಲಯವಾಗಿದ್ದು ಅಧ್ಯನದ ದೃಷ್ಟಿಯಿಂದ ಮಹತ್ವದ್ದಾಗಿದೆ. ೪. '''ಕೊಂಟಿಗುಡಿ''' (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ. ==ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಲೇಖನ== [[ಮಲಪ್ರಭಾ]] ನದಿಯ ದಂಡೆಯ ಮೇಲೆ, bagalkot ಜಿಲ್ಲೆಯ [[ಹುನಗುಂದ]] ತಾಲ್ಲೂಕಿನಲ್ಲಿ ಆ ನಗರಕ್ಕೆ 26 ಕಿಮೀ ಪುರ್ವಕ್ಕಿರುವ ಹಳ್ಳಿ. ಇದಕ್ಕೆ ಐಹೊಳ್ಳಿ, ಐವಳ್ಳಿ ಎಂದೂ ಹೆಸರುಗಳುಂಟು. ಇದೊಂದು ಪುರಾತನ ಗ್ರಾಮ. ಇಲ್ಲಿನ ಶಿಲ್ಪವೈಭವದಿಂದಾಗಿಯೂ ಇತಿಹಾಸೋಪಯುಕ್ತ ಶಾಸನ ಸಂದೋಹದಿಂದಾಗಿಯೂ ಇದಕ್ಕೆ ಪ್ರಾಶಸ್ತ್ಯ. ಸುಮಾರು 152 ಮೀ ಅಗಲದ ಪ್ರದೇಶವನ್ನು ಸುತ್ತುವರಿದಿರುವ ಜೀರ್ಣ ಕೋಟೆಯ ನಡುವೆಯೂ ಅದರಿಂದಾಚೆಗೂ ಗತಕಾಲದ ಮೂಕಸಾಕ್ಷಿಗಳಾಗಿ ನಿಂತಿರುವ ಸು. 70 ದೇವಾಲಯಗಳಿವೆ. ಕೋಟೆ 6ನೆಯ ಶತಮಾನದಲ್ಲಿ ಕಟ್ಟಿಸಿದ್ದು. ಆ ಕಾಲಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ಅದರ ಮೇಲಿವೆ. ಊರಿನ ದಕ್ಷಿಣಕ್ಕಿರುವ ಗುಡ್ಡ ಇಲ್ವಲನೆಂಬ ದೈತ್ಯನ ದೇಹವೆಂದು ಪ್ರತೀತಿಯುಂಟು. ಐವಳ್ಳಿ ಅಥವಾ ಐಯಹೊಳೆ ಎಂಬ ಹೆಸರು ಬರುವುದಕ್ಕೆ ಹೊಳೆಯ ದಂಡೆಯ ಮೇಲೆ ಈ ಹಳ್ಳಿಯಲ್ಲಿ ವಾಸಿಸುತ್ತಿದ್ದ ಗುರುಗಳು, ಅಯ್ಯಗಳು ಕಾರಣವೆಂದು ಹೇಳಲಾಗಿದೆ. ಸಂಸ್ಕೃತದಲ್ಲಿ ಇದು ಆರ್ಯಪುರ. ಐಹೊಳೆಯ ಲಾಡಖಾನ ಗುಡಿಯ ಮೇಲಿನ 6-7ನೆಯ ಶತಮಾನಗಳ ಎರಡು ಶಾಸನಗಳಲ್ಲಿ ಆರ್ಯಪುರದ ಉಲ್ಲೇಖವುಂಟು. ಪುರಾಣದ ಪರಶುರಾಮ ಕ್ಷಾತ್ರವಧೆ ಪುರೈಸಿದ ಮೇಲೆ ಮಲಪ್ರಭಾ ನದಿಗೆ ಬಂದು ಅದರ ನೀರಿನಲ್ಲಿ ತನ್ನ ಕೊಡಲಿ ತೊಳೆದನಂತೆ. ಹೊಳೆಯ ನೀರು ರಕ್ತವರ್ಣಕ್ಕೆ ತಿರುಗಿದ್ದನ್ನು ಕಂಡು ‘ಐಹೊಳೆ!’ ಎಂದು ಉದ್ಗರಿಸಿದನಂತೆ. ಆದ್ದರಿಂದ ಇದು ಐಹೊಳೆಯಾಯಿತೆಂದೂ ಪ್ರತೀತಿಯಿದೆ. ಇಲ್ಲಿರುವ ರಾಮಲಿಂಗ ದೇವಾಲಯ ಪುರಾತನವೂ ಸುಂದರವೂ ಆದದ್ದು ಫಾಲ್ಗುಣ ಶುಕ್ಲ ಸಪ್ತಮಿಯಂದು ಇದರ ರಥೋತ್ಸವ. ಹೊಳೆಯ ದಂಡೆಯ ಬಂಡೆಯ ಮೇಲೊಂದು ಶಾಸನವನ್ನು ಕೊರೆಯಲಾಗಿದೆ. ಇದಕ್ಕೂ ಊರಿಗೂ ನಡುವೆ ಇರುವ ಮುದಿಬೀದಿಯ ಆಚೀಚೆ ಬದಿಗಳಲ್ಲಿ ಮುರುಕು ದೇಗುಲಗಳ ಸಾಲುಗಳನ್ನು ಕಾಣಬಹುದು. ಗುಡ್ಡದ ಮೇಲಿರುವ ದೇವಸ್ಥಾನದ ಹೆಸರು ಮೇಗುಡಿ (ಮೇಗುಟಿ). ಇದೊಂದು ಜೈನಮಂದಿರ. ದ್ರಾವಿಡ ಶೈಲಿಯಲ್ಲಿ ಇದನ್ನು ಕಟ್ಟಲಾಗಿದೆ. ಇದು ಎರಡನೆಯ ಪುಲಿಕೇಶಿಯ ಕಾಲದ್ದು. ಈ ಗುಡಿಯ ಸುತ್ತ ಇರುವ ಕಲ್ಲಿನ ಗೋಡೆಯನ್ನು ಸ್ವಲ್ಪ ಕಾಲ ಕೋಟೆಯಂತೆ ಉಪಯೋಗಿಸುತ್ತಿದ್ದರೆಂದು ಕಾಣುತ್ತದೆ. 556ನೆಯ ಶಕವರ್ಷದ (ಪ್ರ.ಶ. 634) ಪ್ರಸಿದ್ಧ ಐಹೊಳೆ ಶಾಸನವಿರುವುದು ದೇಗುಲದ ಪ್ರಾಕಾರದ ಹೊರಗೆ-ಪುರ್ವದ ಕಡೆಗೆ. ಚಾಳುಕ್ಯ ರಾಜ ಎರಡನೆಯ ಪುಲಿಕೇಶಿಯ ಆಸ್ಥಾನಕವಿ ರವಿಕೀರ್ತಿ ಇದನ್ನು ರಚಿಸಿದ. ಇದರಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ವಿವರಗಳಿವೆ. ಬಾದಾಮಿಯ ಚಾಳುಕ್ಯರ ಪುರ್ವೇತಿಹಾಸಕ್ಕೆ ಆಧಾರವಾದ ಅನೇಕ ಸಂಗತಿಗಳು ಇದರಿಂದ ಗೋಚರವಾಗಿವೆ ಎನ್ನಬಹುದು. ತಿಪ್ಪೇರುದ್ರಸ್ವಾಮಿಯವರು ಹೇಳುವ ಹಾಗೆ ಪುಲಿಕೇಶಿಯ ವೀರಜೀವನಕ್ಕೆ ಇದೊಂದು ಉಜ್ಜ್ವಲಸಾಕ್ಷಿ. ಕದಂಬವಂಶಕ್ಕೆ ಕುಬ್ಜಕವಿಯ ತಾಳಗುಂದ ಶಾಸನ ಎಷ್ಟು ಪ್ರಮುಖವಾಗಿ ಪರಿಣಮಿಸಿದೆಯೋ ಚಾಳುಕ್ಯ ವಂಶಕ್ಕೆ ರವಿಕೀರ್ತಿಯ ಐಹೊಳೆ ಶಾಸನ ಅಷ್ಟು ಪ್ರಮುಖವಾದುದು. ಬಾದಾಮಿಯ ಚಾಳುಕ್ಯರ ವಂಶಪರಂಪರೆ, ಎರಡನೆಯ ಪುಲಿಕೇಶಿಯ ಯುದ್ಧವಿವರಗಳು, ಅವನ ರಾಜ್ಯ ವಿಸ್ತಾರದ ವಿವರಗಳು-ಎಲ್ಲ ಇಲ್ಲಿ ದೊರೆಯುತ್ತವೆ (ನೋಡಿ- ಪುಲಕೇಶಿ). ಚಾಳುಕ್ಯರು ಮೊದಲು ಸಪ್ತಮಾತೃಕೆಯರನ್ನು ಮತ್ತು ಕಾರ್ತಿಕೇಯನನ್ನು ತಮ್ಮ ಮನೆದೇವರೆಂದು ಪುಜಿಸುತ್ತಿದ್ದು ಅನಂತರ ಅವರು ವೈಷ್ಣವ ಮತ ಸ್ವೀಕಾರ ಮಾಡಿದರಾದರೂ ಅವರು ಅನ್ಯಮತಸಹಿಷ್ಣುಗಳು; ಜೈನರಿಗಾಗಿ ಬಸದಿಗಳನ್ನೂ ಶೈವರಿಗೆ ಶಿವಾಲಯಗಳನ್ನೂ ಕಟ್ಟಿಸಿದರು ಮೇಗುಡಿಯ ಬಳಿ ನಿಂತು ನೋಡಿದರೆ ಐಹೊಳೆಯ ಸಮಗ್ರ ದರ್ಶನವಾಗುತ್ತದೆ. ಊರಿನ ತುಂಬ ಚೆಲ್ಲಾಡಿದಂತಿರುವ ದೇವಾಲಯಗಳ ಪೈಕಿ ಎತ್ತರವಾದದ್ದು ದುರ್ಗಿಯ ದೇಗುಲ. ಇದರ ಗರ್ಭಗುಡಿ ಬೌದ್ಧ ಚೈತ್ಯಗಳಂತೆ ಅರ್ಧವರ್ತುಲಾಕಾರವಾಗಿದೆ. ಅದಕ್ಕೆ ಸೇರಿದಂತೆ ಆಯಾತಾಕಾರದ ಮಂಟಪವಿದೆ. ಇವೆರಡಕ್ಕೂ ಹೊಂದಿದಂತಿರುವ ಪ್ರದಕ್ಷಿಣಪಥ. [[ಗರ್ಭಗುಡಿ]]ಯ ಮುಂಭಾಗದಲ್ಲಿ ಮುಖಭದ್ರ (ಪೋರ್ಚ್). ಮೇಲೆ ಔತ್ತರೇಯ ಪದ್ಧತಿಯಲ್ಲಿ ಕಟ್ಟಲಾದ ಸಣ್ಣ ಶಿಖರ. ಇಲ್ಲಿ ಗಂಧರ್ವ ದಂಪತಿಗಳು. ಲಕುಳೇಶ, ಸಿಂಹ ಮುಂತಾದ ಮೂರ್ತಿಗಳು ಇವೆ. ಈ ದೇಗುಲದ ಕಾಲ ಸು. 500 ಎಂದು ಹೇಳಲಾಗಿದೆ. ಬೌದ್ಧ ಗುಹಾದೇವಾಲಯದ ನಿರ್ಮಾಣದಿಂದ ಜೈನ ಮತ್ತು ಬ್ರಾಹ್ಮಣ ಸಂಪ್ರದಾಯಗಳಿಗೆ ನಡೆದು ಬಂದ ಹಾದಿಯ ನಾನಾ ಮಜಲುಗಳನ್ನು ಉಳಿಸಿಕೊಂಡಿರುವ ದೇವಾಲಯ ಈಗ ತಿಳಿದಿರುವ ಮಟ್ಟಿಗೆ ಇದೊಂದೇ. ಇದು ಚೈತ್ಯ ಗುಹೆಗಳನ್ನು ಬಹಳ ಮಟ್ಟಿಗೆ ಹೋಲುತ್ತದೆ. ಬೌದ್ಧ ಚೈತ್ಯ ಶೈಲಿಯನ್ನು ಬ್ರಾಹ್ಮಣ ದೇವಸ್ಥಾನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ಇದಾಗಿರಬಹುದು. ಈ ದೇವಸ್ಥಾನದ ಮಹಾದ್ವಾರದ ಮೇಲಣ ಶಾಸನದಲ್ಲಿ ಪ್ರ.ಶ. 650-80ರ ವರೆಗೆ ಆಳಿದ ಚಾಳುಕ್ಯ ವಿಕ್ರಮಾದಿತ್ಯನ ಹೆಸರನ್ನು ಕಾಣಬಹುದು. ಪಶ್ಚಿಮ ಭಾರತದ ದೇಗುಲ ಶಿಲ್ಪಗಳಲ್ಲಿ ಇದೇ ಹಳೆಯದೆಂದು ಈಚಿನವರೆಗೂ ನಂಬಲಾಗಿತ್ತು. ಆದರೆ ಇದೇ ಗ್ರಾಮದಲ್ಲಿರುವ ಮೇಗುಡಿ, ಲಾಡ್ಖಾನ್ ಮತ್ತು ಕೊಂತಗುಡಿಗಳು ಇದಕ್ಕಿಂತ ಹಳೆಯವೆಂಬುದಾಗಿ ತಿಳಿದುಬಂದಿದೆ. ಲಾಡ್ಖಾನ್ ಮತ್ತು ಕೊಂತಗುಡಿ ದೇಗುಲಗಳು [[ಬಾದಾಮಿ]]ಯ ಮೂರನೆಯ ಗುಹೆಗಿಂತಲೂ ಪ್ರಾಚೀನವಾದುವು. ಇವುಗಳ ಕಾಲ 578, ಕಂಬಗಳ ಮೇಲೆ ನಾನಾ ಚಿತ್ರಗಳನ್ನು ಕೊರೆಯಲಾಗಿದೆ. ಗುಡಿಯ ಗೋಡೆಯ ಗೂಡುಗಳಲ್ಲಿ ವಿಷ್ಣುವಿನ ಅವತಾರಗಳ ಮೂರ್ತಿಗಳಿವೆ. ನಡುನಡುವೆ ಜಾಲಂಧ್ರಗಳು. ಕೆಳಗಡೆ ಪುರಾಣದ ಕಥೆಗಳ ಸನ್ನಿವೇಶಗಳ ಚಿತ್ರ. ಶಿಲ್ಪದೃಷ್ಟಿಯಿಂದ ಈ ಗುಡಿಯ ಮೂರ್ತಿಗಳು ಅಷ್ಟೇನೂ ನಯವಾಗಿಲ್ಲ. ಆದರೆ ಅವುಗಳ ಸ್ವತಂತ್ರ ಅಭಿವ್ಯಕ್ತಿ ಅಸಾಧಾರಣ. ಗುಡಿಯ ತಳಭಾಗದಲ್ಲಿ ಏಳನೆಯ ಶತಮಾನದ ಕೊನೆಯ ಭಾಗದ್ದೆಂದು ಹೇಳಬಹುದಾದ ಕನ್ನಡ ಲಿಪಿಯ ಶಾಸನವೊಂದಿದೆ. ಅತ್ಯಂತ ಪ್ರಾಚೀನವಾದ (450) ಲಾಡ್ಖಾನ್ ಗುಡಿಯಲ್ಲಿ ದೊಡ್ಡ ಮಂಟಪವೂ ಮುಖಮಂಟಪವೂ ಇವೆ. ಗರ್ಭಗುಡಿ ಇರುವುದು ಮಂಟಪದೊಳಗೆ. ಮಂಟಪವನ್ನು ನಾಲ್ಕು ದಪ್ಪ ಚೌಕ ಕಂಬಗಳು ಹೊತ್ತು ನಿಂತಿವೆ. ಇದರ ಮಾಳಿಗೆಯ ಮೇಲೊಂದು ಗುಡಿಯುಂಟು. ಈ ಗುಡಿಯಲ್ಲಿ 8-9ನೆಯ ಶತಮಾನಗಳ ಎರಡು ಶಾಸನಗಳನ್ನು ಕಾಣಬಹುದು. ಐಹೊಳೆಯಲ್ಲಿ ಎರಡು ಗುಹಾದೇವಾಲಯಗಳುಂಟು. ಇವುಗಳಲ್ಲಿ ಒಂದು ಜೈನ. ಇವೆರಡಲ್ಲದೆ ಇನ್ನೊಂದರ ಒಂದು ಭಾಗ ಗುಹಾದೇವಾಲಯ; ಉಳಿದದ್ದು ನಿರ್ಮಿತ. ಜೈನ ಗುಹಾದೇವಾಲಯದ ಬೆಟ್ಟದ ಬಂಡೆಯ ಮುಖದಲ್ಲಿದೆ. ಪಡಸಾಲೆಯ ಮುಂದಿನ ಗೋಡೆ ದೊಡ್ಡ ಕಲ್ಲುಗಳಿಂದಾದದ್ದು. ಪಡಸಾಲೆಯ ತುದಿಯಲ್ಲಿ ಹಾವಿನ ಹೆಡೆಯ ಕೆಳಗೆ ಪಾಶರ್ವ್‌ನಾಥ-23ನೆಯ ಜೈನ ತೀರ್ಥಂಕರ; ಇದರ ಇನ್ನೊಂದು ಕೊನೆಯಲ್ಲಿ ಇಬ್ಬರು. ಸ್ತ್ರೀಮೂರ್ತಿಗಳೊಂದಿಗಿರುವ ಜಿನತೀರ್ಥಂಕರ ಮೂರ್ತಿಯ ಮಂದಿರವಿದು. ಇನ್ನೊಂದು ಗುಹಾದೇವಾಲಯ ಬಾದಾಮಿಯ [[ಚಾಳುಕ್ಯ]]ರ ಕಾಲದ್ದು. ಇದರಲ್ಲಿ ಮಂಟಪ, ಎರಡು ಬದಿಯ ಮಂಟಪಗಳು, ಸುಕನಾಸಿ, ಗರ್ಭಗುಡಿ ಎಂಬ ಐದು ಭಾಗಗಳಿವೆ. ಬಲಭಾಗದ ಮಂಟಪದಲ್ಲಿ ಗಣಪತಿ. [[ಷಣ್ಮುಖ]] ಮತ್ತು [[ಪಾರ್ವತಿ]] ಇವರನ್ನು ಕೂಡಿಕೊಂಡು [[ನಟರಾಜ]] ನೃತ್ಯ ಮಾಡುತ್ತಿದ್ದಾನೆ. ಅವನ ಜೊತೆಗೆ ಸಪ್ತಮಾತೃಕೆಯರೂ ನೃತ್ಯ ಮಾಡುತ್ತಿದ್ದಾರೆ. ಮೇಲ್ಭಾಗದ ಒಂದು ಮೂಲೆಯಲ್ಲಿ ಭೃಂಗಿ ಅಸ್ಥಿಪಂಜರ ರೂಪದಲ್ಲಿ ಕುಣಿಯುತ್ತಿದ್ದಾನೆ. [[ಹರಿಹರ]], ಪಾರ್ವತಿ ಸಮೇತನಾದ [[ಶಿವ]], [[ಅರ್ಧನಾರೀಶ್ವರ]], [[ಮಹಿಷಾಸುರಮರ್ದಿನಿ]] ಇತ್ಯಾದಿ ಸುಂದರಮೂರ್ತಿಗಳನ್ನು ಈ ಗುಹದೇವಾಲಯದಲ್ಲಿ ಕೆತ್ತಿದ್ದಾರೆ. ವಿಷ್ಣುವಿನ ಅವತಾರಗಳಲ್ಲೊಂದಾದ [[ವರಾಹಮೂರ್ತಿ]]ಯನ್ನೂ ಇಲ್ಲಿ ಕಾಣಬಹುದು. ಇಲ್ಲಿನ ಶಿಲ್ಪ ಬಲು ಸರಳ. ಆರನೆಯ ಶತಮಾನದ ಆದಿಯಲ್ಲಿ ಇದನ್ನು ಕಟ್ಟಿರಬಹುದು. ಗರ್ಭಗುಡಿಯಲ್ಲಿ ಪೀಠಮಾತ್ರವಿದ್ದು ಅದರ ಮೇಲೆ ಉಪಾಸ್ಯ ದೇವತೆಯಿಲ್ಲ. ಇದಕ್ಕೆ ಸ್ವಲ್ಪ ದೂರದಲ್ಲಿರುವುದು ಹುಚ್ಚುಮಲ್ಲಿ ಗುಡಿ. ಇದು ಪಶ್ಚಿಮಾಭಿಮುಖ. ಇದರಲ್ಲಿ ಕಂಡುಬಂದಿರುವ ಹೊಸ ಅಂಶವೆಂದರೆ ಅಂತರಾಳ. ಈ ಗುಡಿಯಲ್ಲಿ ಎತ್ತರವಾದ ವಿಮಾನ, ಗರ್ಭಗುಡಿ, ಸುಕನಾಸಿ ಮಂಟಪ, ಪ್ರದಕ್ಷಿಣ ಪಥ, ಮುಖಮಂಟಪ-ಎಲ್ಲವೂ ಉಂಟು. ಸುಕನಾಸಿಯನ್ನು ರಚಿಸುವ ಪ್ರಥಮ ಪ್ರಯತ್ನವನ್ನೂ ಈ ಗುಡಿಯಲ್ಲೇ ಮಾಡಿದಂತೆ ತೋರುತ್ತದೆ. ಇಲ್ಲಿ ವಿಜಯಾದಿತ್ಯನ ಕಾಲದ (708) ಶಾಸನವೊಂದುಂಟು. ಒರಿಸ್ಸಾ ರಾಜ್ಯದ [[ಭುವನೇಶ್ವರ]]ದಲ್ಲಿರುವ ಪರಶುರಾಮೇಶ್ವರ ದೇವಸ್ಥಾನದಂತೆಯೇ ಈ ದೇಗುಲವಿರುವುದು ಗಮನಾರ್ಹ. ನಾರಾಯಣನ ಸುಂದರ ಪ್ರತಿಮೆ ಇರುವ ದೊಡ್ಡ ದೇವಾಲಯವೊಂದು ಸನಿಯದಲ್ಲೇ ಇದೆ. ಕೊಂತಗುಡಿ ಸಣ್ಣದಾದರೂ ಅದರಲ್ಲಿ ಅನೇಕ ಶಾಸನಗಳಿರುವುದರಿಂದ ಮುಖ್ಯವಾದದ್ದು. ಐಹೊಳೆಯ ದೇಗುಲಗಳ ಅನೇಕ ಮೂರ್ತಿಗಳನ್ನೂ ಕಂಬಗಳನ್ನೂ ನೆರೆಹೊರೆಯವರು ಸಾಗಿಸಿಕೊಂಡು ಹೋಗಿ ತಮ್ಮ ಸ್ಥಳಗಳಲ್ಲಿನ ಗುಡಿಗಳಿಗೆ ಉಪಯೋಗಿಸಿಕೊಂಡಿದ್ದಾರೆ. ಐಹೊಳೆಯಲ್ಲಿ ಪ್ರಾಚೀನ ಕಾಲದಲ್ಲಿ ವಿದ್ಯಾಪೀಠ (ಅಧಿಷ್ಠಾನ) ಇದ್ದಂತೆ ತೋರುತ್ತದೆ. ಐಹೊಳೆ ಐದುನೂರು ಸ್ವಾಮಿಗಳ ವಣಿಕ್ಸಂಘದ ತವರೂರು, 8ನೆಯ ಶತಮಾನದಲ್ಲಿ ಇದು ಪುಲಿಗೆರೆ ಸಂಘದಂಥ ಘಟನೆ ಪಡೆದಿತ್ತು. ಲಾಡ್ಖಾನ್ ಗುಡಿಯಲ್ಲಿ 8 ಮತ್ತು 9ನೆಯ ಶತಮಾನಗಳ ಎರಡು ಶಾಸನಗಳಿದ್ದು 500 ಐಹೊಳೆ ಸ್ವಾಮಿಗಳ ಶ್ರೇಣಿಯನ್ನು (ಗಿಲ್ಡ್‌) ನಮೂದಿಸಲಾಗಿದೆ. ಇಲ್ಲಿಯ 2ನೆಯ ಚಾಳುಕ್ಯ ವಿಕ್ರಮಾದಿತ್ಯನ (733-44) ಶಾಸನವೊಂದರಲ್ಲಿ ಮಹಾಜನರು ಮತ್ತು ನಗರರನ್ನು ಉಲ್ಲೇಖಿಸಲಾಗಿದೆ. ಇನ್ನೊಂದು ಶಾಸನದಲ್ಲಿ 500 ಮಹಾಜನರು (ಚತುರ್ವೇದಿಗಳು), 8 ನಗರರು. 120 ಊರಳಿಗಳು ದುರ್ಗಾಭಗವತಿಗೆ ದತ್ತಿಕೊಟ್ಟ ವಿವರವಿದೆ. ಪ್ರ.ಶ. 1186ರ ಚಾಳುಕ್ಯ ತ್ರಿಭುವನಮಲ್ಲನ ಶಿರಸಂಗಿಯ ಶಾಸನದಿಂದ ಐಹೊಳೆ ದಕ್ಷಿಣ ಭಾರತದ ವಣಿಕ್ ಸಂಘದ ಕೇಂದ್ರವಾಗಿತ್ತೆಂದು ಗೊತ್ತಾಗುತ್ತದೆ. ಐದುನೂರು ಸ್ವಾಮಿಗಳು ಅದರ ಆಡಳಿತಾಧಿಕಾರಿಗಳಾಗಿದ್ದರು, ಕರ್ನಾಟಕ, ಆಂಧ್ರ ಮತ್ತು ದ್ರಾವಿಡ ದೇಶಗಳು ಅದರ ಆಡಳಿತಕ್ಕೆ ಒಳಪಟ್ಟಿದ್ದುವು. ತಮಿಳು ಶಾಸನಗಳೂ ಈ ಮಾತನ್ನು ದೃಢೀಕರಿಸಿವೆ. ಜೈನ, ಶೈವ, ವೈಷ್ಣವ ಸಂಪ್ರದಾಯಗಳೆಲ್ಲ ಐಹೊಳೆಯಲ್ಲಿ ಸಹಕರಿಸಿದ್ದವೆಂಬುದು ಅಲ್ಲಿಯ ಅವಶೇಷಗಳಿಂದ ತಿಳಿದುಬರುವ ಸಂಗತಿ. ===ಛಾಯಾಂಕಣ=== {{Commons category|Aihole}} <!-- Inner gallery Table start--> <!--hide class="collapsible wikitable sortable " --> <!--Show class="wikitable sortable collapsible collapsed" --> {| class="wikitable sortable collapsible collapsed" style="border-color:transparent; background: transparent; width: 100%; margin: 0; text-align: center;" align="center" |- ! <div style="font-size:120%; color:black; background-color:#FFC569; vertical-align:top;">Photo Gallery </div> |- |style="text-align: center; width: 100%; " | <gallery perrow="5" widths="135px" heights="115px> File:Aihole Galaganatha temple complex 1.jpg|ಗಳಗನಾಥ ದೇವಾಲಯ ಸಮೂಹ Image:Ravana Phadi cave at Aihole.jpg| Ravana Phadi cave at Aihole File:Ravana_phadi_cave_interior_1.jpg|Ravana phadi cave interior File:Meguti temple at Aihole fort.jpg|ಮೇಗುತಿ ದೇವಾಲಯ ಐಹೊಳೆ ಕೋಟೆ File:Mallikarjuna temple complex at Aihole.jpg|ಮಲ್ಲಿಕಾರ್ಜುನ ದೇವಾಲಯ ಸಂಕೀರ್ಣ File:Durga temple complex at Aihole 1.jpg|ದುರ್ಗಾ ದೇವಾಲಯ ಐಹೊಳೆ File:Hucchimalli temple Aihole.jpg| ಹುಚ್ಚಿಮಲ್ಲಿ ದೇವಾಲಯ ಐಹೊಳೆ File:Aihole temples 1.jpg|Temple at Aihole File:Aihole Huchhappayya math 1.jpg|ಹುಚ್ಚಪ್ಪಯ್ಯ ಮಠ File:Aihole Konti Gudi 1.jpg|ಐಹೊಳೆ ಕೊಂಟಿಗುಡಿ File:Aihole Temple 1.jpg|Aihole Temple File:Aihole temples 2.jpg|Temple at Aihole File:Aihole Temple tank 1.jpg|Temple tank at Aihole File:Ravana phadi cave 1.jpg|Ravana phadi cave File:Aihole Lad Khan temple interior.JPG|Aihole Lad Khan temple interior File:Matrikas Cave Temple Aihole India.jpg|Matrikas Cave Temple Aihole File:Gangadhara_Aihole.jpg| Gangadhara (Shiva) at Ravana phadi cave File:Uma Maheshvara Prince of Wales Museum.jpg|Aihole Uma Maheshvara, at [[Chhatrapati Shivaji Maharaj Vastu Sangrahalaya]] File:Mallikarjuna temple (11th century) at Aihole.jpg|A vew of the 11th century Mallikarjuna temple, a Kalyani (Later) Chalukya construction File:Profile of mantapa outer wall in Durga temple in Aihole.JPG|A profile of the Durga temple mantapa (hall) File:Wall relief in the Durga temple at Aihole.JPG|A wall relief at the Durga temple File:Relief work1 in the Ravana phadi cave temple in Aihole.jpg|A sanctum with relief at the Ravana Phadi cave temple File:Relief work2 in the Ravana phadi cave temple in Aihole.jpg|Relief sculpture in the Ravana Phadi cave temple </gallery> |} '''ಕಳ್ಳಿಗುಡ್ಡ''' ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಮಧ್ಯಮ ಗಾತ್ರದ ಗ್ರಾಮವಾಗಿದೆ. ಇದು ಬಾಗಲಕೋಟೆ ಜಿಲ್ಲೆಯಿಂದ 35.6 ಕಿಲೋಮೀಟರ್ ಅಂತರದಲ್ಲಿದೆ ಮತ್ತು ಹುನಗುಂದ ತಾಲೂಕಿನಿಂದ 23.4 ಕಿಲೋಮೀಟರ್ ಅಂತರದಲ್ಲಿದೆ. ಮತ್ತು 1ಕಿಲೋಮೀಟರ್ ಅಂತರದಲ್ಲಿ ಐಹೊಳೆ ಗ್ರಾಮವಿದೆ. ಕಳ್ಳಿಗುಡ್ಡ ಗ್ರಾಮವು ಅಮೀನಗಡ ಹೋಬಳಿಯಲ್ಲಿ ಬರುತ್ತದೆ. '''ಇತಿಹಾಸ''' ಈ ಊರಿನಲ್ಲಿ ಕಳ್ಳಿಗಿಡಗಳು ಜಾಸ್ತಿ ಇದ್ದುದರಿಂದ ಮತ್ತು ಎತ್ತರದ ಪ್ರದೇಶವಾಗಿರುವುದರಿಂದ ಈ ಊರಿಗೆ ಕಳ್ಳಿಗುಡ್ಡ ಎಂಬ ಹೆಸರು ಬರಲು ಕಾರಣವಾಯಿತು ಈ ಊರಿನಲ್ಲಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ, ನ್ಯಾಯಬೇಲೆ ಅಂಗಡಿ ಮತ್ತು '''ಕೃಷಿ''' ಕಳ್ಳಿಗುಡ್ಡ ಗ್ರಾಮವು ಮಲಪ್ರಭಾ ನದಿಯ ದಡದಲ್ಲಿ ಇರುವುದರಿಂದ ನೀರಾವರಿ ಆಶ್ರಯದಲ್ಲಿ ರೈತರು ಕೃಷಿ ಮಾಡುತ್ತಾರೆ. ಪ್ರಮುಖವಾಗಿ ಬೆಳೆಯುವ ಬೆಳೆಗಳೆಂದರೆ ಗೋದಿ, ಜೋಳ, ಕಡಲೆ, ಶೇಂಗಾ, ಕಬ್ಬು, ತೊಗರಿ, ಇತ್ಯಾದಿ. '''ಧಾರ್ಮಿಕ ಆಚರಣೆಗಳು''' ಈ ಊರಿನಲ್ಲಿ ಬರುವ ದೇವಾಲಯಗಳೆಂದರೆ - ದ್ಯಾಮಮ್ಮದೇವಿ, ದುರ್ಗಾದೇವಿ, ಶರಣಬಸವೇಶ್ವರ, ಅಂಗಳ ದ್ಯಾಮಮ್ಮದೇವಿ, ವಿಠ್ಠಲ ರುಕ್ಮಿಣಿ ಮಂದಿರ, ಆಂಜನೇಯ, ಮೊಹರಂ, ಬಸವೇಶ್ವರ ದೇವಾಲಯಗಳಿದ್ದು. ಈ ಬಸವೇಶ್ವರ ದೇವಾಲಯ ಜಾತ್ರೆ ಹೊಸ್ತಿಲ ಹುಣ್ಣಿಮೆಯ ದಿನ ನಡೆಯುತ್ತದೆ. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಐಹೊಳೆ}} {{Unreferenced}} {{Interwikineeded}} [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] [[ವರ್ಗ:ಬಾಗಲಕೋಟೆ ಜಿಲ್ಲೆ]] [[ವರ್ಗ:ಚಾಲುಕ್ಯ ವಂಶ]] [[ವರ್ಗ:ಬಾದಾಮಿ ತಾಲೂಕಿನ ಪ್ರವಾಸಿ ತಾಣಗಳು]] [[ವರ್ಗ:ಕರ್ನಾಟಕದ ಇತಿಹಾಸ]] [[ವರ್ಗ:ಕರ್ನಾಟಕದ ಪ್ರವಾಸಿ ತಾಣಗಳು]] lpvpb3d9rkhdrnksao51vh9kro8s18h ಬಸವರಾಜ ರಾಜಗುರು 0 9163 1372580 1355086 2026-05-02T01:18:18Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372580 wikitext text/x-wiki [[File:Rajguru.JPG|thumb|ಬಸವರಾಜ ರಾಜಗುರು]] '''ಪಂಡಿತ್ ಬಸವರಾಜ್ ರಾಜಗುರು''' (೨೪ ಆಗಸ್ಟ್ ೧೯೨೦ - ೧೯೯೧) ಕಿರಾನಾ ಘರಾನಾದಲ್ಲಿ (ಗಾಯನ ಶೈಲಿ) ಪ್ರಮುಖ ಭಾರತೀಯ ಶಾಸ್ತ್ರೀಯ ಗಾಯಕರಾಗಿದ್ದರು.<ref>https://prasarbharati.gov.in/pandit-basavraj-rajguru-vol-1/</ref> ==ಆರಂಭಿಕ ಜೀವನ ಮತ್ತು ತರಬೇತಿ== [[ಶಾಸ್ತ್ರೀಯ ಸಂಗೀತ]]ದ ಶ್ರೇಷ್ಠ ಕೇಂದ್ರವಾದ ಧಾರವಾಡದ [[ಉತ್ತರ ಕರ್ನಾಟಕ]] ಜಿಲ್ಲೆಯ ಯಲಿವಾಲ್ ಎಂಬ ಹಳ್ಳಿಯಲ್ಲಿ ವಿದ್ವಾಂಸರು, ಜ್ಯೋತಿಷಿಗಳು ಮತ್ತು ಸಂಗೀತಗಾರರ ಕುಟುಂಬದಲ್ಲಿ ಬಸವರಾಜ್ ಜನಿಸಿದರು.<ref>https://prasarbharati.gov.in/pandit-basavraj-rajguru-vol-1/</ref><ref>https://www.thehindu.com/news/national/karnataka/musical-play-on-pt-basavaraj-raguru-in-dharwad-on-nov-24/article67548120.ece</ref> ಅವರು ತಂಜಾವೂರಿನಲ್ಲಿ ತರಬೇತಿ ಪಡೆದ ಪ್ರಸಿದ್ಧ [[ಕರ್ನಾಟಕ]] ಸಂಗೀತಗಾರರಾಗಿದ್ದ ಅವರ ತಂದೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಶಾಸ್ತ್ರೀಯ ಸಂಗೀತಕ್ಕೆ [[ದೀಕ್ಷೆ]] ನೀಡಿದರು.<ref>https://prasarbharati.gov.in/pandit-basavraj-rajguru-vol-1/</ref> ಬಸವರಾಜ್ ಅವರು ಚಿಕ್ಕಂದಿನಿಂದಲೂ ಸಂಗೀತದಲ್ಲಿ ಒಲವು ಹೊಂದಿದ್ದರು. ಅವರು ತಮ್ಮ [[ನಾಟಕ]]ಗಳಲ್ಲಿ ಹಾಡಲು ನಾಟಕ ನಿರ್ಮಾಪಕರು ಮತ್ತು [[ನಟ]]ರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರು ಮತ್ತು ವಾಮನರಾವ್ ಮಾಸ್ತರ್ ಅವರ ಸಂಚಾರಿ ನಾಟಕ ಕಂಪನಿಗೆ ಹಾಡುವಾಗ ಅವರು ಮೊದಲು ಪ್ರಸಿದ್ಧರಾದರು. ಅವರು ೧೩ ವರ್ಷದವರಾಗಿದ್ದಾಗ, ಅವರು ತಮ್ಮ ತಂದೆಯನ್ನು ಕಳೆದುಕೊಂಡರು. ಅವರ ಚಿಕ್ಕಪ್ಪ ನಾಟಕದಲ್ಲಿ ಅವರ ಭವಿಷ್ಯದ ಬಗ್ಗೆ ಕಾಳಜಿ ವಹಿಸಿದರು. ಈ ಸಮಯದಲ್ಲಿ [[ಪಂಚಾಕ್ಷರಿ ಗವಾಯಿಗಳು|ಪಂಚಾಕ್ಷರಿ ಗವಾಯಿ]]ಗಳು ಬಸವರಾಜನನ್ನು ಕಂಡುಹಿಡಿದರು ಮತ್ತು ಅವರನ್ನು ತಮ್ಮ ಶಿಕ್ಷಣಕ್ಕೆ ತೆಗೆದುಕೊಂಡರು. ೧೯೩೬ ರಲ್ಲಿ [[ಹಂಪಿ]]ಯಲ್ಲಿ [[ವಿಜಯನಗರ ಸಾಮ್ರಾಜ್ಯ]]ದ ೬೦೦ ನೇ ವರ್ಷಾಚರಣೆಯಲ್ಲಿ, ಬಸವರಾಜ್ ಅವರು ತಮ್ಮ ಗುರು ಗವಾಯಿಗಳೊಂದಿಗೆ ತಮ್ಮ ಮೊದಲ ಸಂಗೀತ ಕಚೇರಿಯನ್ನು ನೀಡಿದರು.<ref>https://timesofindia.indiatimes.com/city/hubballi/musical-drama-naa-rajguru-to-be-staged/articleshow/105370952.cms</ref> ೧೯೪೪ ರಲ್ಲಿ ಗವಾಯಿಗಳ ನಿಧನದ ನಂತರ, ಬಸವರಾಜ ಬಾಂಬೆಗೆ ತೆರಳಿದರು ಮತ್ತು ಕಿರಣ ಸಂಗೀತಗಾರ ಮತ್ತು ಶಿಕ್ಷಕ ಸವಾಯಿ ಗಂಧರ್ವರಿಂದ ಕಲಿಯುವ ಅವಕಾಶವನ್ನು ಪಡೆದರು. ಆದರೆ ಸವಾಯಿ ಗಂಧರ್ವ ಪಾರ್ಶ್ವವಾಯುವಿಗೆ ತುತ್ತಾಗಿದ್ದರಿಂದ ಬೊಂಬಾಯಿ ಬಿಡಬೇಕಾಗಿ ಬಂದಿದ್ದರಿಂದ ಮತ್ತೊಬ್ಬ ಕಿರಣ ವಾದಕ ಸುರೇಶಬಾಬು ಮಾನೆ ಅವರಿಗೆ ಬಸವರಾಜನಿಗೆ ಕಲಿಸಲು ಹೇಳಿದರು. ಅವರಿಂದ ಕಲಿತ ನಂತರ, ರಾಜಗುರು ಅವರ ಅನ್ವೇಷಣೆಯು ಅವರನ್ನು [[ಪಾಕಿಸ್ತಾನ]]ದ ವಾಯುವ್ಯಕ್ಕೆ ಕರೆದೊಯ್ಯಿತು, ಅಲ್ಲಿ ಅವರು ಗವಾಯಿ ಅವರ ಗುರು ವಹೀದ್ ಖಾನ್ ಅವರಿಂದ ಕಲಿತರು. ಕರಾಚಿಯಲ್ಲಿ ಲತೀಫ್ ಖಾನ್ ಅವರಿಂದ ಆರು ತಿಂಗಳು ಕಲಿತರು. ==ವೃತ್ತಿ== ಬಸವರಾಜ್ ಅವರ ಸಂಗ್ರಹವು ಶುದ್ಧ ಶಾಸ್ತ್ರೀಯ, ಖ್ಯಾಲ್, ವಚನಗಳು, ನಾಟ್ಯಗೀತೆ, ಠುಮ್ರಿ ಮತ್ತು ಗಜಲ್ (ಭಾರತೀಯ ಸಂಗೀತದ ವಿಭಿನ್ನ ಶೈಲಿಗಳು) ಎಂಟು ಭಾಷೆಗಳನ್ನು ವ್ಯಾಪಿಸಿದೆ. ==ಪ್ರಶಸ್ತಿಗಳು== [[ಭಾರತ ಸರ್ಕಾರ]]ವು ಅವರಿಗೆ ೧೯೭೫ ರಲ್ಲಿ [[ಪದ್ಮಶ್ರೀ]] ಮತ್ತು ೧೯೯೧ ರಲ್ಲಿ [[ಪದ್ಮಭೂಷಣ]] ಪ್ರಶಸ್ತಿಯನ್ನು ನೀಡಿತು.<ref>https://www.thehindu.com/news/national/karnataka/centenary-celebrations-of-pandit-rajguru-begin-today/article29237142.eceಪ್</ref><ref name="Padma Awards">{{cite web |url=http://mha.nic.in/sites/upload_files/mha/files/LST-PDAWD-2013.pdf |title=Padma Awards |publisher=Ministry of Home Affairs, Government of India |date=2015 |access-date=July 21, 2015 |url-status=dead |archive-url=https://web.archive.org/web/20151015193758/http://mha.nic.in/sites/upload_files/mha/files/LST-PDAWD-2013.pdf |archive-date=15 October 2015 |df=dmy }}</ref> ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ. [[ಕರ್ನಾಟಕ ವಿಶ್ವವಿದ್ಯಾಲಯ]], [[ಧಾರವಾಡ]]ದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ನೀಡಿ ಗೌರವಿಸಲಾಯಿತು. ==ಸಾವು== ಬಸವರಾಜರು ಜುಲೈ ೧೯೯೧ರಲ್ಲಿ ನಿಧನರಾದರು.<ref>https://www.thehindu.com/news/national/karnataka/centenary-celebrations-of-pandit-rajguru-begin-today/article29237142.ece</ref> ಈ ಅವಧಿಯಲ್ಲಿ ಧಾರವಾಡದ ಮೂವರು ಪ್ರಸಿದ್ಧ ಸಂಗೀತಜ್ಞರ ಸಾವು ಸಂಭವಿಸಿತ್ತು (ಕುಮಾರ ಗಂಧರ್ವರು ಜನವರಿ ೧೯೯೨ರಲ್ಲಿ ಮತ್ತು ಮಲ್ಲಿಕಾರ್ಜುನ ಮಂಸೂರರು ಸೆಪ್ಟೆಂಬರ್ ೧೯೯೨ರಲ್ಲಿ ನಿಧನರಾದರು). ==ಪ್ರಶಸ್ತಿಗಳು== * [[ಪದ್ಮಭೂಷಣ]] ==ಪಂ.ಬಸವರಾಜ ರಾಜಗುರು ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ== ಮೊದಲ ಪಂಡಿತ ಬಸವರಾಜ ರಾಜಗುರು ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ, ೨೦೧೧ರ ಆಗಸ್ಟ್ ೨೩ರಂದು ಪಂಡಿತ ಬಸವರಾಜ ರಾಜಗುರು ಅವರ ೯೧ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ಕೋಲ್ಕತ್ತಾದ ಖ್ಯಾತ ಗಾಯಕರಾದ ಪಂಡಿತ ಉಲ್ಲಾಸ್ ಕಶಾಲ್ಕರ್ ಅವರಿಗೆ ಪ್ರದಾನಿಸಲಾಯಿತು.<ref>https://www.thehindu.com/news/national/karnataka/centenary-celebrations-of-pandit-rajguru-begin-today/article29237142.ece</ref><ref>https://timesofindia.indiatimes.com/city/hubballi/pandit-vinayak-torvi-wins-rajguru-award/articleshow/112723916.cms</ref> ಈ ರಾಷ್ಟ್ರೀಯ ಪ್ರಶಸ್ತಿಯು ₹೧,೦೦,೦೦೦ ನಗದು ಬಹುಮಾನ ಮತ್ತು ಪ್ರಶಂಸಾಪತ್ರವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ, ಯುವ ಸಂಗೀತಗಾರರಾದ ಜಯತೀರ್ಥ ಮೆವುಂಡಿ ಮತ್ತು ಸಂಗೀತ ಕಟ್ಟಿ ಅವರಿಗೆ ಪಂಡಿತ ಬಸವರಾಜ ರಾಜಗುರು ಸ್ಮಾರಕ ಯುವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು, ಅವುಗಳಲ್ಲಿ ತಲಾ ₹೨೫,೦೦೦ ನಗದು ಬಹುಮಾನ ಮತ್ತು ಪ್ರಶಂಸಾಪತ್ರವನ್ನು ಒಳಗೊಂಡಿತ್ತು. ==ಉಲ್ಲೇಖಗಳು== {{Reflist}} ==ಬಾಹ್ಯಕೊಂಡಿ== * [http://www.ganapriya.com/ns/ns.html Nachiketa Sharma] * [http://www.ganapriya.com/bmr.html Article on Basavraj Rajguru, with a foreword by Rajan Parrikar, posted on the newsgroup rec.music.indian.classical (RMIC) on 5 August 1996 as part of an ongoing series of articles on great masters of Indian music] * [http://www.musicalnirvana.com/hindustani/basavraj_rajguru.html#Profile Pt. Basavraj Rajguru] {{Webarchive|url=https://web.archive.org/web/20070610085636/http://www.musicalnirvana.com/hindustani/basavraj_rajguru.html#Profile |date=2007-06-10 }} * [http://www.dharwad.com/rajguru.html Dharwad Home Page] {{Webarchive|url=https://web.archive.org/web/20080723143252/http://www.dharwad.com/rajguru.html |date=2008-07-23 }} * {{usurped|[https://web.archive.org/web/20070830131112/http://www.hinduonnet.com/folio/fo9811/98110160.htm Special issue with the Sunday Magazine From the publishers of THE HINDU MUSIC: 29 November 1998]}} * {{usurped|[https://web.archive.org/web/20080708071003/http://www.hinduonnet.com/thehindu/mp/2003/06/09/stories/2003060901510300.htm The Hindu Monday, 9 June 2003]}} * [http://www.thehindu.com/todays-paper/tp-national/tp-karnataka/article2398746.ece Pt. Basavaraj Rajguru Memorial National Award] * [http://www.thehindu.com/todays-paper/tp-national/rajiv-taranath-gets-basavaraj-rajguru-award/article5036780.ece] {{Interwikineeded}} 3nj27wee0j9umqh888g6s8sp1zy6271 ನೆವಾಡಾ ಡೆಲ್ ಹುಯಿಲಾ 0 17242 1372560 1352354 2026-05-01T14:35:22Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372560 wikitext text/x-wiki [[ಚಿತ್ರ:Volcan Huila 9-12-2008 (1).jpg|thumb|ಎತ್ತರದ ಪ್ರದೇಶ]] [[image:Vocan Nevado del Huila.JPG|thumb|Nevado del Huila]] '''ನೆವಾಡಾ ಡೆಲ್ ಹುಯಿಲಾ''' ಇದು [[ಕೊಲಂಬಿಯಾ]] ದೇಶದಲ್ಲಿರುವ ಒಂದು [[ಜ್ವಾಲಾಮುಖಿ]]. ಇದು ೫,೩೬೫ ಮೀಟರ್<ref>http://intranet.ingeominas.gov.co/popayan/Generalidades</ref> ಎತ್ತರದಲ್ಲಿದ್ದು [[ಕೊಲಂಬಿಯಾ]] ದೇಶದಲ್ಲಿರುವ ಅತೀ ಎತ್ತರದ [[ಜ್ವಾಲಾಮುಖಿ]] ಎಂದು ಪ್ರಸಿದ್ಧವಾಗಿದೆ.ಇದು ಕಾಲಿ ನಗರದಿಂದ ಕಾಣಿಸುತ್ತದೆ.<ref>https://www.wdl.org/en/item/9045/{{Dead link|date=ಮೇ 2026 |bot=InternetArchiveBot |fix-attempted=yes }}</ref> ಸುಮಾರು ೫೦೦ ವರ್ಷಗಳ ಕಾಲ ಶಾಂತವಾಗಿದ್ದ ಈ ಜ್ವಾಲಾಮುಖಿಯು ೨೦೦೭ ಮತ್ತು ೨೦೦೮ರಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ತೋರುತ್ತಿದೆ. ಏಪ್ರಿಲ್ ೨೦೦೭ರಲ್ಲಿ ಜ್ವಾಲಾಮುಖಿ ಎರಡು ಬಾರಿ ಸ್ಪೋಟಿಸಿತು,ಮತ್ತೆ ಏಪ್ರಿಲ್ ೨೦೦೮ ಮತ್ತು ನವೆಂಬರ್ ೨೦೦೮ ರಲ್ಲಿ ಸ್ಪೋಟಗೊಂಡಿತು.ಇಲ್ಲಿ ಯಾವುದೇ ಜ್ವಾಲಾಮುಖಿ ಸ್ಪೋಟಗೊಂಡರೂ ಸುತ್ತಮುತ್ತಲಿನ ಸಣ್ಣ ಹಳ್ಳಿಗಳ ಮೇಲೆ ಕೆಟ್ಟ ಪರಿಣಾಂ ಬೀರುತ್ತದೆ.ಅಲ್ಲಿನ ನಿವಾಸಿಗಳಿಗೆ ನೆವಾಡಾ ಡೆಲ್ ರುಯಿಜ್ ಸ್ಪೋಟಗೊಂಡು ಆರ್ಮೆರೊ ನಾಶವಾದ ನೆನಪು ಇನ್ನೂ ಹಸಿರಾಗಿಯೇ ಉಳಿದಿದೆ. [[Image:Map major colombia volcanoes.gif|thumb|right|200px|Map of major Colombian volcanoes]] == ಉಲ್ಲೇಖಗಳು == {{Reflist}} {{Refimprove}} {{Interwikineeded}} [[ವರ್ಗ: ಜ್ವಾಲಾಮುಖಿಗಳು]] bcb3o07isk3pwsiowjuu8pb71l9psy1 ಪತ್ರಿಕೋದ್ಯಮ 0 17457 1372567 1352772 2026-05-01T15:59:50Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372567 wikitext text/x-wiki '''ಪತ್ರಿಕೋದ್ಯಮ'''ವು<ref>https://www.theartcareerproject.com/careers/journalism/{{Dead link|date=ಮೇ 2026 |bot=InternetArchiveBot |fix-attempted=yes }}</ref> [[ವಾರ್ತೆ]]ಗಳನ್ನು ಸಂಗ್ರಹಿಸಿ ಜನಸಮೂಹಕ್ಕೆ ಪ್ರಸರಿಸುವ ಕಾಯಕಗಳು. ಈ ಮಾಹಿತಿಯನ್ನು ಪತ್ರಿಕೆಗಳು, [[ಆಕಾಶವಾಣಿ]], [[ದೂರದರ್ಶನ]], [[ಅಂತರಜಾಲ]] ಇತ್ಯಾದಿ ಮಾಧ್ಯಮಗಳಲ್ಲಿ ಪ್ರಸರಿಸಲಾಗಬಹುದು. ಸರ್ಕಾರ ಮೂಲಗಳಿಂದ ಹಾಗೂ ಸರ್ಕಾರೇತರ ಮೂಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಅದನ್ನು ಪರಿಷ್ಕರಿಸಿದ ನಂತರ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. "ಪತ್ರಿಕೆಗಳಿಗೆ ಸುದ್ದಿಗಳೇ ಜೀವಾಳ" ಸುದ್ದಿಗಳಿಲ್ಲದ ಪತ್ರಿಕೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಉತ್ತಮ [[ರಾಷ್ಟ್ರ]], ಹಾಗೂ ಸಮಾಜಗಳನ್ನು ನಿರ್ಮಿಸಲು ಪತ್ರಿಕೆಗಳು, [[ದೂರದರ್ಶನ]] [[ಮಾಧ್ಯಮ]], ಶ್ರವ್ಯ ಮಾಧ್ಯಮ, ತನ್ನದೇ ಆದ ಕರ್ತವ್ಯವನ್ನು ನಿಭಾಯಿಸುತ್ತಿದೆ. ಪತ್ರಿಕೆ ಎಂದರೇ ಕೇವಲ ಸುದ್ದಿ ಸಮಾಚಾರಗಳನ್ನು ನೀಡುವ ಮಾಧ್ಯಮವಲ್ಲ. ಜನರಿಗೆ [[ಶಿಕ್ಷಣ]], [[ಮನೋರಂಜನೆ]], ಜಾಗೃತಿ, ಪ್ರೇರೇಪಿಸುವ ವಿಚಾರಗಳಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಹಾಗೆಯೇ ಸಾರ್ವಜನಿಕರಿಂದ ಯಾವುದೇ ಲಾಭಗಳನ್ನು ಅಪೇಕ್ಷಿಸದೇ ಕಾರ್ಯವನ್ನು ನಿರ್ವಹಿಸುತ್ತಿದೆ. ಪ್ರತಿಯೊಂದು ಪತ್ರಿಕೆಗಳು ತಮ್ಮದೇ ಆದ ಜವಾಬ್ದಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುತ್ತದೆ. ಪ್ರಸ್ತುತದ ದಿನಗಳಲ್ಲಿ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬಹಳಷ್ಟು ಸದ್ದು ಮಾಡುತ್ತಿವೆ. ಜನರ ಸಮಸ್ಯೆಗಳಿಗೆ ಓಗೊಟ್ಟು ಸೂಕ್ತ ಪರಿಹಾರ/ನ್ಯಾಯ ದೊರಕಿಸಿಕೊಡುವಂತಹ ಕೆಲಸ ಮಾಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ತಂತ್ರಜ್ಞಾನಗಳ ಪ್ರಭಾವದಿಂದ ಪತ್ರಿಕೋದ್ಯಮವು ದೊಡ್ಡ ಬದಲಾವಣೆಗಳನ್ನು ಕಂಡಿದೆ. ವೆಬ್‌ ತಾಣಗಳು, ಸಾಮಾಜಿಕ ಜಾಲತಾಣಗಳು, ಮೊಬೈಲ್ ಆ್ಯಪ್‌ಗಳ ಮೂಲಕ ಸುದ್ದಿಯನ್ನು ತ್ವರಿತವಾಗಿ ವಿತರಿಸಲಾಗುತ್ತಿದೆ. ಇದೇ ವೇಳೆ “ಪೌರ ಪತ್ರಿಕೋದ್ಯಮ” ಎಂಬ ಹೊಸ ಪ್ರಕ್ರಿಯೆ ಬೆಳೆದಿದ್ದು, ಸಾಮಾನ್ಯ ನಾಗರಿಕರೇ ಸುದ್ದಿ ನೀಡುವ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ. ಇದು ಪತ್ರಿಕೋದ್ಯಮದ ಜನತಾಕೀಯತೆಯನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣವಾಗಿದೆ.<ref>{{Cite web |url=https://www.udayavani.com/homepage-karnataka-edition/breaking-news/kannada-journalism-180-years-today |title=ಕನ್ನಡ ಪತ್ರಿಕೋದ್ಯಮಕ್ಕೆ 180 ವರ್ಷ – ಉದಯವಾಣಿ |access-date=2025-05-15 |archive-date=2023-07-01 |archive-url=https://web.archive.org/web/20230701041458/https://www.udayavani.com/homepage-karnataka-edition/breaking-news/kannada-journalism-180-years-today |url-status=dead }}</ref> <ref>{{Cite web |url=https://www.udayavani.com/articles/special/journalism-education-change-is-inevitable |title=ಪತ್ರಿಕೋದ್ಯಮ ಶಿಕ್ಷಣ: ಬದಲಾವಣೆ ಅನಿವಾರ್ಯ – ಉದಯವಾಣಿ |access-date=2025-05-15 |archive-date=2022-01-21 |archive-url=https://web.archive.org/web/20220121181244/https://www.udayavani.com/articles/special/journalism-education-change-is-inevitable |url-status=dead }}</ref> ಸಮಗ್ರವಾಗಿ ನೋಡಿದರೆ, ಪತ್ರಿಕೋದ್ಯಮವು ಕೇವಲ ಸುದ್ದಿಯ ಮಾಧ್ಯಮವಲ್ಲದೇ, ಸಮಾಜದ ಅಭಿಪ್ರಾಯ ನಿರ್ಮಾಣ, ಮಾಹಿತಿ ಸಮತೋಲನ ಮತ್ತು ಜನತೆಗೆ ಬುದ್ಧಿವಂತ ನಿರ್ಣಯಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿದ ಪಾಠಶಾಲೆಯಂತಿದೆ. ಇದು ಜನಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವ, ಆಡಳಿತ ವ್ಯವಸ್ಥೆಯನ್ನು [[ಪ್ರಜಾಪ್ರಭುತ್ವ]]ದ ಚೌಕಟ್ಟಿಗೆ ತರುವ ಪ್ರಕ್ರಿಯೆಯಲ್ಲಿ ಸಹಭಾಗಿಯಾಗುತ್ತದೆ. == ಪತ್ರಿಕೋದ್ಯಮದ ವರ್ಗಗಳು == ಪತ್ರಿಕೋದ್ಯಮವು ಜನರಿಗೆ ಮಾಹಿತಿ ಒದಗಿಸುವ ಪ್ರಮುಖ ಸಾಧನವಾಗಿದೆ. ಈ ಕ್ಷೇತ್ರವು ಹಲವು ವಿಭಿನ್ನ ಉಪವಿಭಾಗಗಳನ್ನು ಒಳಗೊಂಡಿದೆ, ಪ್ರತಿಯೊಂದು ವಿಭಿನ್ನ ಉದ್ದೇಶ ಹಾಗೂ ಶೈಲಿಯನ್ನು ಹೊಂದಿದೆ. ಮುಖ್ಯವಾಗಿ ಪತ್ರಿಕೋದ್ಯಮವು ಕೆಳಗಿನ ಪ್ರಮುಖ ವರ್ಗಗಳನ್ನು ಒಳಗೊಂಡಿದೆ: *'''ವೃತ್ತಿಪರ ಪತ್ರಿಕೋದ್ಯಮ''' – ನೈತಿಕತೆ, ನಿಖರತೆ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಪತ್ರಿಕೋದ್ಯಮ. *'''ವರದಿ ಪತ್ರಿಕೋದ್ಯಮ''' – ತಕ್ಷಣದ ಘಟನೆಗಳು, ಘಟನೆಗಳ ಸ್ಥಳದಿಂದ ನೇರ ವರದಿ ನೀಡುವ ಶೈಲಿ. *'''ಅಂಕಣ ಪತ್ರಿಕೋದ್ಯಮ''' – ಲೇಖಕರ ಅಭಿಪ್ರಾಯ ಅಥವಾ ವಿಶ್ಲೇಷಣೆ ಒಳಗೊಂಡ ಲೇಖನಗಳು. *'''ಗಹನ ಪತ್ರಿಕೋದ್ಯಮ''' – ಆಳವಾದ ಪರಿಶೀಲನೆ ಮತ್ತು ಸಂಶೋಧನೆಯ ಮೂಲಕ ಗೋಪ್ಯ ಸಂಗತಿಗಳನ್ನು ಬಹಿರಂಗಪಡಿಸುವ ಪತ್ರಿಕೋದ್ಯಮ. *'''ಜಾಲತಾಣ ಪತ್ರಿಕೋದ್ಯಮ''' – ಅಂತರ್ಜಾಲದ ಮೂಲಕ ಪ್ರಕಟವಾಗುವ ಪತ್ರಿಕೆಗಳು ಮತ್ತು ಸುದ್ದಿಗಳ ಪ್ರಚಾರ. *'''ತ್ವರಿತ ಸುದ್ದಿ ಪತ್ರಿಕೋದ್ಯಮ''' – ತಕ್ಷಣದ ಪ್ರಸ್ತುತ ಸುದ್ದಿಗಳು, ಅಪಘಾತಗಳು, ರಾಜಕೀಯ ಬೆಳವಣಿಗೆಗಳ ವರದಿ. *'''ಸಾಂಸ್ಕೃತಿಕ ಪತ್ರಿಕೋದ್ಯಮ''' – ಜೀವನ ಶೈಲಿ, ಆಹಾರ, ಪ್ರವಾಸ, ಸಂಗೀತ, ನೃತ್ಯ ಇತ್ಯಾದಿ ಕುರಿತ ಲೇಖನಗಳು. *'''ಆರ್ಥಿಕ ಪತ್ರಿಕೋದ್ಯಮ''' – ಹಣಕಾಸು, ಉದ್ಯಮ, ವ್ಯಾಪಾರ ಹಾಗೂ ಬಂಡವಾಳ ಮಾರುಕಟ್ಟೆಯ ಸುದ್ದಿಗಳು. *'''ಕ್ರೀಡಾ ಪತ್ರಿಕೋದ್ಯಮ''' – ಕ್ರೀಡೆಗಳ ವರದಿ, ಆಟಗಾರರ ಜೀವನ ಶೈಲಿ, ಸ್ಪರ್ಧೆಗಳ ವಿಶ್ಲೇಷಣೆ. *'''ವಿಜ್ಞಾನ ಮತ್ತು ತಂತ್ರಜ್ಞಾನ ಪತ್ರಿಕೋದ್ಯಮ''' – ವಿಜ್ಞಾನ, ಹೊಸ ಆವಿಷ್ಕಾರಗಳು, ತಂತ್ರಜ್ಞಾನ ಕುರಿತ ಮಾಹಿತಿಯೊಂದಿಗೆ ಜನರಲ್ಲಿ ಜ್ಞಾನವೃದ್ಧಿ ಮಾಡುವ ಶೈಲಿ. ಈ ಪತ್ರಿಕೋದ್ಯಮದ ವಿಭಾಗಗಳು ಸಮಾಜದ ಬಗೆಗೆ ಜವಾಬ್ದಾರಿಯುತ ಹಾಗೂ ಜಾಣ ವಿಚಾರಧಾರೆಯ ಮಾಹಿತಿ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಪತ್ರಿಕೋದ್ಯಮವು ಸತ್ಯದ ಪ್ರತಿಬಿಂಬವಾಗಿರಬೇಕು ಎಂಬ ನಂಬಿಕೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಪತ್ರಿಕೋದ್ಯಮ|*]] [[ವರ್ಗ:ಸಂಪರ್ಕ]] i28vcopnf18clyi78xketut981zi883 ಬೆನಿಟೋ ಮುಸೊಲಿನಿ 0 23020 1372589 1356072 2026-05-02T05:16:14Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372589 wikitext text/x-wiki {{Infobox President | name = Benito Mussolini | Height = 5' 6½" (1.69&nbsp;m) | nationality = Italian | image = Duce Benito Mussolini.jpg | imagesize = 245px | order = 40th [[Prime Minister of Italy]] | monarch = [[Victor Emmanuel III of Italy|Victor Emmanuel III]] | term_start = 31 October 1922 | term_end = 25 July 1943 | predecessor = [[Luigi Facta]] | successor = [[Pietro Badoglio]] | order2 = [[First Marshal of the Empire]] | term_start2 = 30 March 1938 | term_end2 = 25 July 1943 | president = | predecessor2 = | successor2 = [[Pietro Badoglio]] | birth_date = {{birth date|1883|7|29|df=y}} | birth_place = [[Predappio]], [[Forlì]], [[Kingdom of Italy (1861–1946)|Italy]] | death_date = {{death date and age|1945|4|28|1883|7|29|df=y}} | death_place = [[Giulino di Mezzegra]], [[Kingdom of Italy (1861-1946)|Italy]] | party = [[Republican Fascist Party]]<br />(1943-1945)<br />[[National Fascist Party]]<br />(1921-1943)<br />[[Italian Socialist Party]]<br />(1901-1914) | spouse = [[Ida Dalser]]<br />* [[Benito Albino Mussolini]]<br />[[Rachele Mussolini]]<br />* [[Edda Mussolini]]<br />* Anna Maria Mussolini<br />* [[Vittorio Mussolini]]<br />* [[Bruno Mussolini]]<br />* [[Romano Mussolini]] | issue = [[Benito Albino Mussolini]]<br />[[Edda Mussolini]]<br />Anna Maria Mussolini<br />[[Vittorio Mussolini]]<br />[[Bruno Mussolini]]<br />[[Romano Mussolini]] | profession = [[Politician]], [[Journalist]] | religion = [[Roman Catholicism|Roman Catholic]], [[Atheism|atheist]] | order3 = [[Duce]] of the [[Italian Social Republic]] | term_start3 = 23 September 1943 | term_end3 = 25 April 1945 | president = | predecessor3 = | successor3 = |signature = Benito Mussolini Signature.svg }} '''ಬೆನಿಟೋ ಅಮಿಲ್‌ಕೇರ್ ಆಂದ್ರಿಯಾ ಮುಸೊಲಿನಿ''' , <small>[[KSMOM]]</small> <small>[[GCTE]]</small> (29 ಜುಲೈ 1883 - 28 ಏಪ್ರಿಲ್ 1945) [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯ ನೇತಾರನಾಗಿದ್ದ ಇಟಾಲಿಯನ್ [[ರಾಜಕಾರಣಿ]] ಮತ್ತು [[ಫ್ಯಾಸಿಸಮ್]] ಅನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಗಳಲ್ಲೊಬ್ಬ. ಆತನು 1922ರಲ್ಲಿ [[ಇಟಲಿಯ ಪ್ರಧಾನಮಂತ್ರಿ]]ಯಾದನು ಮತ್ತು 1925ರಿಂದ ''[[ಇಲ್ ಡೂಶೆ]]'' ಎಂಬ ಬಿರುದನ್ನು ಬಳಸಲು ಆರಂಭಿಸಿದನು. 1936ರ ನಂತರ ಆತನ ಅಧಿಕೃತ ಬಿರುದಾಂಕಿತವು ಈ ರೀತಿಯಾಗಿದ್ದಿತು: "''ಹಿಸ್ ಎಕ್ಸೆಲೆನ್ಸಿ ಬೆನಿಟೊ ಮುಸೊಲಿನಿ, ಹೆಡ್ ಆಫ್ ಗವರ್ನಮೆಂಟ್, ಡೂಶೆ ಆಫ್ ಫ್ಯಾಸಿಸಮ್, ಎಂಡ್ ಫೌಂಡರ್ ಆಫ್ ಎಂಪೈರ್'' ".<ref>[[commons:Image:Mussoliniposter.jpg|Image Description: Propaganda poster of Benito Mussolini, with caption "His Excellency Benito Mussolini, Head of Government, Leader of Fascism, and Founder of the Empire...".]]</ref> ಜತೆಗೇ ಮುಸೊಲಿನಿಯು ರಾಜ [[ವಿಕ್ಟೋರ್ ಎಮ್ಯಾನುಯೆಲ್ III ಆಫ್ ಇಟಲಿ]]ಯ ಜತೆಯಲ್ಲಿ ಅತ್ಯುಚ್ಚ ಮಿಲಿಟರಿ ಅಧಿಕಾರವಾದ [[ಫಸ್ಟ್ ಮಾರ್ಷಲ್ ಆಫ್ ದ ಎಂಪೈರ್]] ಅನ್ನು ಸ್ಥಾಪಿಸಿ ಹೊಂದಿದ್ದು, ಇದು ಆತನಿಗೂ ಮತ್ತು ರಾಜನಿಗೂ ಇಟಲಿಯ ಮಿಲಿಟರಿಯ ಮೇಲೆ ಜಂಟಿ ಅತ್ಯುಚ್ಚ ಅಧಿಕಾರವನ್ನು ನೀಡಿತ್ತು. 1943ರಲ್ಲಿ ಆತನನ್ನು ಪದಚ್ಯುತಗೊಳಿಸಲಾಗುವ ತನಕವೂ ಆತ ಅಧಿಕಾರದಲ್ಲಿದ್ದನು ಮತ್ತು ಆತನ ಸಾವಿಗೆ ಮುನ್ನ ಕೆಲಕಾಲದವರೆಗೂ ಆತನು [[ಇಟಾಲಿಯನ್ ಸೊಶಿಯಲ್ ರಿಪಬ್ಲಿಕ್]]ನ ನಾಯಕನಾಗಿದ್ದನು. ಮುಸೊಲಿನಿಯು [[ಇಟಾಲಿಯಮ್ ಫ್ಯಾಸಿಸಮ್]]ನ ಸಂಸ್ಥಾಪಕರಲ್ಲೊಬ್ಬನಾಗಿದ್ದನು, ಇದು [[ರಾಷ್ಟ್ರೀಯತೆ]], [[ಕಾರ್ಪೊರೇಟಿಸಮ್]], [[ರಾಷ್ಟ್ರೀಯ ಸಿಂಡಿಕ್ಯಾಲಿಸಮ್]], [[ಎಕ್ಸ್‌ಪ್ಯಾನ್ಷನಿಸಮ್]], [[ಸಾಮಾಜಿಕ ಅಭಿವೃದ್ಧಿ]] ಮತ್ತು [[ಕಮ್ಯುನಿಸಮ್-ವಿರೋಧ]]ದಂತಹ ಅಂಶಗಳ ಜತೆಗೇ [[ವಿಧ್ವಂಸಕ]]ರ [[ಸೆನ್ಸಾರ್‌ಶಿಪ್]] ಮತ್ತು ರಾಜ್ಯದ [[ಪ್ರಚಾರಕಾರ್ಯ]]ಗಳನ್ನೂ ಒಳಗೊಳ್ಳಲಾಗಿತ್ತು. ಫ್ಯಾಸಿಸ್ಟ್ ಸಿದ್ಧಾಂತವನ್ನು ರೂಪಿಸಿದ ನಂತರ ಮುಸೊಲಿನಿ ಹಲವಾರು ವೈವಿಧ್ಯಮಯ ರಾಜಕೀಯ ವ್ಯಕ್ತಿತ್ವಗಳನ್ನು ಪ್ರಭಾವಿಸಿದನು ಮತ್ತು ಶ್ಲಾಘನೆಗೊಳಗಾದನು.<ref>{{cite book | last = Hakim | first = Joy | authorlink = | coauthors = | title = A History of Us: War, Peace and all that Jazz | publisher = [[Oxford University Press]] | year = 1995 | location = New York | pages = | url = | doi = | id = | isbn = 0-19-509514-6 }}</ref> ಮುಸೊಲಿನಿಯ 1924–1939ರ ಅವಧಿಯ ಸ್ಥಳೀಯ ಸಾಧನೆಗಳ ಬಗ್ಗೆ ಹೇಳುವುದಾದಲ್ಲಿ ಆತನ [[ಸಾರ್ವಜನಿಕ ಕೆಲಸ]]ದ ಕಾರ್ಯಕ್ರಮಗಳಾದ [[ಪಾಂಟೈನ್ ಜೌಗುಪ್ರದೇಶ]]ಗಳ ಸುಧಾರಣೆ, ಉದ್ಯೋಗ ಅವಕಾಶಗಳಲ್ಲಿ ಹೆಚ್ಚಳ, ಮತ್ತು [[ಸಾರ್ವಜನಿಕ ಸಾರಿಗೆ]]ಗಳನ್ನು ಹೆಸರಿಸಬಹುದು. ಜತೆಗೇ ಮುಸೊಲಿನಿ [[ಇಟಲಿ ಸಾಮ್ರಾಜ್ಯ]] ಮತ್ತು [[ಹೋಲಿ ಸೀ]]ಯ ನಡುವಣ [[ಲ್ಯಾಟೆರನ್ ಟ್ರೀಟಿ]]ಯನ್ನು ಮಾಡಿಕೊಳ್ಳುವುದರ ಮೂಲಕ [[ರೋಮನ್ ಪ್ರಶ್ನೆ]]ಯನ್ನು ಬಗೆಹರಿಸಿದನು. [[ಇಟಲಿಯ ವಸಾಹತುಗಳು ಮತ್ತು ಆರ್ಥಿಕವಾಗಿ ಆಶ್ರಿತವಾಗಿದ್ದ ಪ್ರದೇಶ]]ಗಳಲ್ಲಿ ಆರ್ಥಿಕ ಯಶಸ್ಸು ಸಾಧಿಸಿದ ಶ್ರೇಯವೂ ಈತನಿಗೆ ಸಲ್ಲುತ್ತದೆ.<ref>{{cite book | last = Warwick Palmer | first = Alan |title =Who's Who in World Politics: From 1860 to the Present Day| publisher = Routledge| url =https://books.google.com/books?id=YdMWTvXhVlUC&pg=PA259&lpg=PA259&dq=mussolini's+achievements&source=web&ots=ZIUrvUaAs2&sig=fkqzJNT_g6GFZIm3ILbn43_HDhI | isbn = 0415131618 | year = 1996}}</ref> ಆತನ [[ಮೊದಮೊದಲ ಬೆಂಬಲ]]ವು 1930ರ ದಶಕದ ಆರಂಭದಲ್ಲಿ ಜರ್ಮನಿಯ ವಿರುದ್ಧವಾಗಿ ಫ್ರ್ಯಾನ್ಸ್‌ನ ಕಡೆಗಿದ್ದರೂ, ನಂತರ ಮುಸೊಲಿನಿ [[ಆಕ್ಸಿಸ್ ಶಕ್ತಿ]]ಗಳ ಪ್ರಮುಖ ನಾಯಕರಲ್ಲೊಬ್ಬನಾದನು ಮತ್ತು, 10 ಜೂನ್ 1940ರಂದು ಮುಸೊಲಿನಿ ಆಕ್ಸಿಸ್‌ನ ಪಕ್ಷದಲ್ಲಿದ್ದುಕೊಂಡು ಇಟಲಿಯು [[ಎರಡನೇ ವಿಶ್ವಯುದ್ಧ]]ದಲ್ಲಿ ಭಾಗವಹಿಸಲು ಕಾರಣನಾದನು. ಮೂರು ವರ್ಷಗಳ ನಂತರ [[ಮಿತ್ರರಾಷ್ಟ್ರಗಳ ದಾಳಿ]]ಯಿಂದಾಗಿ ಮುಸೊಲಿನಿಯನ್ನು [[ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್]]ನಿಂದ ಪದಚ್ಯುತಗೊಳಿಸಲಾಯಿತು. ಕಾರಾಗೃಹವಾಸದಲ್ಲಿದ್ಡ ಮುಸೊಲಿನಿಯನ್ನು [[ಜರ್ಮನ್]] [[ವಿಶೇಷ ಪಡೆಗಳು]] ಕೆಲವೇ ಸಮಯದ ನಂತರ ಸಾಹಸಪೂರ್ಣ [[ಗ್ರ್ಯಾನ್ ಸ್ಯಾಸ್ಸೋ ರೇಡ್]] ಅನ್ನು ನಡೆಸುವುದರ ಮೂಲಕ ಪಾರುಮಾಡಿದವು. ಪಾರಾದ ನಂತರ ಮುಸೊಲಿನಿ ಮಿತ್ರಪಡೆಗಳಿರದ ಇಟಾಲಿಯನ್ ಭಾಗಗಳಲ್ಲಿ ಸ್ಥಾಪಿಸಲಾದ [[ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್]]ನ ನಾಯಕತ್ವ ವಹಿಸಿಕೊಂಡನು. ಏಪ್ರಿಲ್ 1945ರ ವೇಳೆಗೆ ಸೋಲಿನ ಕಾರ್ಮೋಡ ಕವಿಯತೊಡಗಿದಾಗ, ಮುಸೊಲಿನಿಯು ಸ್ವಿಜರ್ಲೆಂಡಿಗೆ ಪರಾರಿಯಾಗಲು ಪ್ರಯತ್ನಿಸಿದನಾದರೂ ಆತನನ್ನು ಸೆರೆಹಿಡಿಯಲಾಯಿತು ಮತ್ತು [[ಇಟಾಲಿಯನ್ ಪಾರ್ಟಿಸಾನ್‌ಗಳು]] ಆತನನ್ನು [[ಲೇಕ್ ಕೋಮೋ]] ಬಳಿ [[ತಡಮಾಡದೆ ಕೊಂದರು]]. ಆತನ ದೇಹವನ್ನು ನಂತರ [[ಮಿಲಾನ್]]ಗೆ ಒಯ್ಯಲಾಯಿತು ಮತ್ತು ಅಲ್ಲಿನ ಪೆಟ್ರೋಲ್ ಸ್ಟೇಶನ್ ಒಂದರಲ್ಲಿ ಸಾರ್ವಜನಿಕರಿಗೆ ಆತನ ಸಾವು ನಿಜವೆಂದು ಖಚಿತಪಡಿಸುವ ಸಲುವಾಗಿ ತಲೆಕೆಳಗಾಗಿ ನೇತುಹಾಕಲಾಯಿತು. == ಆರಂಭಿಕ ಜೀವನ == [[ಚಿತ್ರ:Predappio house.JPG|thumb|ಬೆನಿಟೊ ಮುಸೊಲಿನಿ ಹುಟ್ಟಿದ ಸ್ಥಳ, ಇಂದು ಮ್ಯೂಸಿಯಂ ಆಗಿ ಬಳಸಲಾಗುತ್ತಿದೆ.]] ಮುಸೊಲಿನಿಯ ಜನನವು 1883ರಲ್ಲಿ [[ಎಮಿಲಿಯಾ-ರೊಮಾನಾ]]ದ [[ಫೋರ್ಲಿ]] ಪ್ರಾಂತ್ಯದ [[ಡೋವಿಯಾ ಡಿ ಪ್ರೆಡೆಪ್ಪಿಯೋ]] ಎಂಬ ಸಣ್ಣ ಪಟ್ತಣವೊಂದರಲ್ಲಿ ಆಯಿತು. ಫ್ಯಾಸಿಸ್ಟ್ ಯುಗದ ಸಮಯದಲ್ಲಿ ಪ್ರೆಡೆಪ್ಪಿಯೋವನ್ನು "ಡೂಶೆಯ ಪಟ್ಟಣ"ವೆಂದೂ, ಫೋರ್ಲಿಯನ್ನು "ಡೂಶೆಯ ನಗರ"ವೆಂದೂ ಕರೆಯಲಾಗುತ್ತಿತ್ತು. ಮುಸೊಲಿನಿಯ ಹುಟ್ಟಿದ ಸ್ಥಳವನ್ನು ನೋಡಲೆಂದೇ ಹಲವಾರು ಯಾತ್ರಿಕರು ಪ್ರೆಡೆಪ್ಪಿಯೋ ಮತ್ತು ಫೋರ್ಲಿಗೆ ಭೇಟಿ ನೀಡುತ್ತಿದ್ದರು. ಆತನ ತಂದೆ [[ಅಲೆಸ್ಸಾಂದ್ರೊ ಮುಸೊಲಿನಿ]] ಒಬ್ಬ [[ಕಮ್ಮಾರ]]ನಾಗಿದ್ದನು ಮತ್ತು ಅರಾಜಕತಾವಾದಿಯೂ ಆಗಿದ್ದನು<ref name="Mediterranean3">Mediterranean Fascism 1919-1945 Edited by Charles F. Delzel, Harper Rowe 1970, page 3</ref> ಆದರೆ ಆತನ ತಾಯಿ ರೋಸಾ ಮುಸೊಲಿನಿ (''ನೀ'' ಮಾಲ್ಟೊನಿ) ಒಬ್ಬ [[ಶಾಲಾ ಅಧ್ಯಾಪಕಿ]] ಮತ್ತು ದೈವಭಕ್ತೆಯಾದ ಕ್ಯಾಥೊಲಿಕಳೂ ಆಗಿದ್ದಳು.<ref name="Grolier encyclopedia">{{cite news|url=http://www.grolier.com/wwii/wwii_mussolini.html|publisher=Grolier.com|title=Benito Mussolini|date=8 January 2008|access-date=6 ಏಪ್ರಿಲ್ 2010|archive-date=20 ಮಾರ್ಚ್ 2009|archive-url=https://web.archive.org/web/20090320232508/http://www.grolier.com/wwii/wwii_mussolini.html|url-status=dead}}</ref> ಆತನ ತಂದೆಯ ರಾಜಕೀಯ ನಂಬಿಕೆಗಳಿಗನುಸಾರವಾಗಿ ಮುಸೊಲಿನಿಗೆ ಮೆಕ್ಸಿಕನ್ ಸುಧಾರಣಾವಾದಿ ಅಧ್ಯಕ್ಷ [[ಬೆನಿಟೊ ಯುವಾರೆಜ್]]ರವರ ಹೆಸರಿನಂತೆ ''ಬೆನಿಟೊ'' ಎಂಬ ಹೆಸರನ್ನಿಡಲಾಯಿತು, ಹಾಗೂ ಆತನ ಮಧ್ಯನಾಮಗಳಾದ ''ಆಂದ್ರಿಯಾ'' ಮತ್ತು ''ಅಮಿಲ್‌ಕೇರ್'' ಗಳನ್ನು ಇಟಾಲಿಯನ್ [[ಸಮಾಜವಾದಿ]]ಗಳಾದ [[ಆಂದ್ರಿಯಾ ಕೋಸ್ಟಾ]] ಮತ್ತು [[ಅಮಿಲ್‌ಕೇರ್ ಚಿಪ್ರಿಯಾನಿ]]ಯವರ ಹೆಸರುಗಳಿಂದ ತೆಗೆದುಕೊಳ್ಳಲಾಯಿತು.<ref name="Living History 2">Living History 2; Chapter 2: ''Italy under Fascism'' - ISBN 1-84536-028-1</ref> ಬೆನಿಟೊ ತನ್ನ ಪೋಷಕರ ಮೂವರು ಮಕ್ಕಳಲ್ಲಿ ಮೊದಲನೆಯವನಾಗಿದ್ದನು. ಆತನ ನಂತರ ಇಬ್ಬರು ಮಕ್ಕಳು ಅರ್ನಾಲ್ಡೋ ಮತ್ತು ಎಡ್ವಿಗಾ ಹುಟ್ಟಿದರು.<ref>{{cite news|url=http://www.geneall.net/I/per_page.php?id=283037|publisher=GeneAll.net|title=Alessandro Mussolini|date=8 January 2008}}</ref> ಸಣ್ಣ ಹುಡುಗನಾಗಿದ್ದಾಗ ಮುಸೊಲಿನಿ ತನ್ನ ಹೆಚ್ಚಿನ ಸಮಯವನ್ನು ತನ್ನ ತಂದೆಯ ಕಮ್ಮಾರಿಕೆಯ ಕೆಲಸಕ್ಕೆ ಸಹಾಯ ಮಾಡುವುದರಲ್ಲಿ ಕಳೆಯುತ್ತಿದ್ದನು.<ref name="historylearning" /> ಬಹುಶಃ ಇಲ್ಲಿಯೇ ಆತನಿಗೆ ತನ್ನ ತಂದೆಯ ರಾಜಕೀಯ ನಂಬಿಕೆಗಳ ಬಗ್ಗೆ ತಿಳಿದು ಬಂದಿತೆಂದು ತೋರುತ್ತದೆ. ಅಲೆಸ್ಸಾಂದ್ರೋ ಒಬ್ಬ ಸಮಾಜವಾದಿಯೂ, ಒಬ್ಬ [[ರಿಪಬ್ಲಿಕನ್]]ನೂ ಆಗಿದ್ದಲ್ಲದೆ, ಕೆಲವು ಹಂತದವರೆಗೆ [[ರಾಷ್ಟ್ರೀಯತಾವಾದದ]] ವಿಚಾರಗಳನ್ನೂ ಹೊಂದಿದ್ದನು, ಇದು ವಿಶೇಷವಾಗಿ [[ಆಸ್ಟ್ರೋ ಹಂಗೇರಿಯನ್ ಸಾಮ್ರಾಜ್ಯ]]ದ ಆಳ್ವಿಕೆಯಲ್ಲಿದ್ದ ಕೆಲವು ಇಟಾಲಿಯನ್ನರ ಬಗ್ಗೆಯಾಗಿತ್ತು,<ref name="historylearning" /> ಮತ್ತು ಇದು ಆ ಹೊತ್ತಿಗಿನ ಅಂತರ್ರಾಷ್ಟ್ರೀಯ ಸಮಾಜವಾದಕ್ಕೆ ಹೊಂದಿಕೊಳ್ಳುವಂತೆ ಇರಲಿಲ್ಲ. ಆತನ ತಂದೆ ಮತ್ತು ತಾಯಿಯ ನಡುವೆ ಧರ್ಮದ ಬಗ್ಗೆ ನಡೆಯುತ್ತಿದ್ದ ಘರ್ಷಣೆಯ ಕಾರಣ, ಇತರೆಲ್ಲ ಇಟಾಲಿಯನ್ನರ ರೀತಿ ಮುಸೊಲಿನಿಯನ್ನು ಹುಟ್ಟಿದಾಗಲೇ ಬ್ಯಾಪ್‌ಟೈಜ್ ಮಾಡಲಿಲ್ಲ ಮತ್ತು ಬಹಳ ಕಾಲದ ನಂತರವೇ ಈ ವಿಧಿಯನ್ನು ನೆರವೇರಿಸಲಾಯಿತು. ಆದರೆ, ಆತನ ತಾಯಿಯೊಂದಿಗೆ ಸಂಧಾನ ಮಾಡಿಕೊಳ್ಳುವ ರೀತಿ ಮುಸೊಲಿನಿಯನ್ನು [[Salesian]] ಸನ್ಯಾಸಿಗಳು ನಡೆಸುತ್ತಿದ್ದ ಒಂದು [[ಬೋರ್ಡಿಂಗ್ ಸ್ಕೂಲ್]]ಗೆ ದಾಖಲು ಮಾಡಲಾಯಿತು. ಮುಸೊಲಿನಿಯು ಇಲ್ಲಿ ಬಹಳ ಅವಿಧೇಯನೂ ತುಂಟನೂ ಆಗಿದ್ದರಿಂದ ಆತನನ್ನು [[ಪ್ರಾರ್ಥನಾಸಭೆ]]ಯ ನಂತರ ಕಾನ್‌ಗ್ರಿಗೇಶನ್‍ ಕಡೆಗೆ ಕಲ್ಲೆಸೆದಿದ್ದು, ಸಹಪಾಟಿಯೊಬ್ಬನ ಹಸ್ತಕ್ಕೆ ಇರಿದಿದ್ದು ಮತ್ತು ಅಧ್ಯಾಪಕರೊಬ್ಬರ ಮೇಲೆ [[ಮಸಿಕುಡಿಕೆ]]ಯನ್ನು ಎಸೆದಿದ್ದೇ ಮುಂತಾದ ಹಲವಾರು ಘಟನೆಗಳ ನಂತರ ಶಾಲೆಯಿಂದ [[ವಜಾ]] ಮಾಡಲಾಯಿತು.<ref name="historylearning">{{cite news|url=http://www.historylearningsite.co.uk/benito_mussolini.htm|publisher=HistoryLearningSite.co.uk|title=Benito Mussolini|date=8 January 2008}}</ref> ಹಿಸ ಶಾಲೆಗೆ ಸೇರಿದ ನಂತರ ಮುಸೊಲಿನಿ ಅಧ್ಯಯನದಲ್ಲಿ ಉತ್ಸಾಹ ತೋರಿ ಚೆನ್ನಾಗಿ ಅಭ್ಯಸಿಸತೊಡಗಿದನು ಮತ್ತು 1901ರಲ್ಲಿ ಎಲಿಮೆಂಟರಿ ಶಾಲಾ ಮಾಸ್ತರನ ಕೆಲಸಕ್ಕೆ ಅರ್ಹತೆಯನ್ನು ಪಡೆದನು.<ref name="Grolier encyclopedia" /><ref name="Living History 2" /> [[ಚಿತ್ರ:Benito Mussolini 1917.jpg|thumb|upright|left|ಇಟಾಲಿಯನ್ ಸೈನಿಕನಾಗಿ ಮುಸೊಲಿನಿ, 1917]] === ರಾಜಕೀಯ ಪತ್ರಕರ್ತ ಮತ್ತು ಸೈನಿಕ === 1902ರಲ್ಲಿ, ಮುಸೊಲಿನಿ ಸ್ವಿಜರ್ಲೆಂಡ್‌ಗೆ [[ವಲಸೆ]] ಹೋದನು ಮತ್ತು ಇದಕ್ಕೆ ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುವುದೂ ಒಂದು ಕಾರಣವಾಗಿತ್ತು.<ref name="Mediterranean3" /> ಕೆಲಕಾಲದವರೆಗೆ ಆತನು [[ಜಿನೀವಾ]]ದಲ್ಲಿ ಕಲ್ಲಿನಕೆಲಸ ಮಾಡಿದನು, ಆದರೆ, ಅತನಿಗೆ ಸ್ವಿಜರ್ಲೆಂಡಿನಲ್ಲಿ ಖಾಯಂ ಉದ್ಯೋಗ ದೊರೆಯಲಿಲ್ಲ ಮತ್ತು ಒಂದು ಹಂತದಲ್ಲಿ ಆತನನ್ನು [[ಸುಮ್ಮನೆ ಅಲೆಯುತ್ತಿದ್ದಿದ್ದಕ್ಕಾಗಿ]] ಬಂಧಿಸಿ ಒಂದು ರಾತ್ರಿ ಜೈಲಿನಲ್ಲಿ ಇರಿಸಲಾಯಿತು. ಸ್ವಿಜರ್ಲೆಂಡಿನಲ್ಲಿದ್ದಾಗ ಆತ ವ್ಯವಹರಿಸಲು ಬೇಕಾಗುವಷ್ಟು ಫ್ರೆಂಚ್ ಭಾಷಾಜ್ಞಾನವನ್ನು ಪಡೆದುಕೊಂಡಿದ್ದಲ್ಲದೆ ಮತ್ತು ಕೊಂಚ ಜರ್ಮನ್ ಅನ್ನು ಕೂಡಾ ಕಲಿತುಕೊಂಡನು. ಇದೇ ಸಮಯದಲ್ಲಿ ಆತನು [[ತತ್ವಶಾಸ್ತ್ರಜ್ಞ]] [[ಫ್ರೆಡರಿಕ್ ನೀಶೆ]], [[ಸಮಾಜವಾದಿ]] [[ವಿಲ್‌ಫ್ರೆಡೋ ಪರೆಟೋ]], ಮತ್ತು [[ಸಿಂಡಿಕ್ಯಾಲಿಸ್ಟ್]] [[ಜಾರ್ಜ್ ಸೊರೆಲ್]]ರ ವಿಚಾರಧಾರೆಗಳನ್ನು ಓದಿಕೊಂಡನು. ಮುಂದೆ ಮುಸೊಲಿನಿ ಇವರ ಜತೆಗೆ [[ಮಾರ್ಕ್ಸಿಸ್ಟ್]] [[ಚಾರ್ಲ್ಸ್ ಪೆಗಯ್]], ಮತ್ತು ಸಿಂಡಿಕ್ಯಾಲಿಸ್ಟ್ [[ಹ್ಯೂಬರ್ಟ್ ಲಾಗಾರ್ಡೆಲ್]]ರನ್ನು ತನ್ನ ಮೇಲೆ ಪ್ರಭಾವ ಬೀರಿದರೆಂದು ಹೆಸರಿಸಿದನು.<ref name="Mediterranean3">Mediterranean Fascism by Charles F. Delzel page 96</ref> ಮುಸೊಲಿನಿಯ ಮೇಲೆ ಸೊರೆಲ್‌ನ ಹಳತಾದ ಉದಾರ [[ಗಣತಂತ್ರ]] ಮತ್ತು [[ಬಂಡವಾಳಶಾಹಿ]]ಗಳನ್ನು ಹಿಂಸೆ, [[ನೇರ ಕ್ರಮ]], [[ಸಾಮಾನ್ಯ ಮುಷ್ಕರ]]ಗಳ ಮೂಲಕ ಪರಾಭವಗೊಳಿಸುವುದರ ಅವಶ್ಯಕತೆ, ಹಾಗೂ [[ನಿಯೋ-ಮಾಶಿಯಾವೆಲ್ಲಿಯನ್]] ಭಾವನೆಗಳ ಬಳಕೆಯು ಗಾಢವಾದ ಪ್ರಭಾವ ಬೀರಿದವು.<ref name="Mediterranean3" /> ಸ್ವಿಜರ್ಲೆಂಡ್‌ನಲ್ಲಿದ್ದಾಗ, ಆತ ಅಲ್ಲಿ ವಾಸವಾಗಿದ್ದ ಕೆಲವರು ರಶ್ಯನ್ ದೇಶಭ್ರಷ್ಟರನ್ನು ಭೇಟಿಯಾದನು, ಅವರಲ್ಲಿ ಮಾರ್ಕ್ಸಿಸ್ಟ್ [[ಏಂಜೆಲಿಕಾ ಬಾಲಾಬಾನೋಫ್]], ಮತ್ತು ಮಾಕ್ಸಿಸ್ಟ್ [[ವ್ಲಾದಿಮಿರ್ ಲೆನಿನ್]] ಪ್ರಮುಖರಾಗಿದ್ದರು.<ref>{{cite news|url=http://jonjayray.tripod.com/musso.html|publisher=FrontPageMag.com|title="Modern Leftism as Recycled Fascism"|date=24 October 2009|access-date=6 ಏಪ್ರಿಲ್ 2010|archive-date=1 ಜೂನ್ 2010|archive-url=https://web.archive.org/web/20100601041619/http://jonjayray.tripod.com/musso.html|url-status=dead}}</ref> ಈ ವೇಳೆಗೆ ಆತ ಮಾರ್ಕ್ಸಿಸ್ಟ್ ಸಮಾಜವಾದಿ ಚಳುವಳಿಯನ್ನು ಸೇರಿದನು. 1904, ಆತನನ್ನು ವಾಪಾಸು ಇಟಲಿಗೆ [[ಗಡೀಪಾರು]] ಮಾಡಲಾಯಿತು. ಇಟಾಲಿಯನ್ ಸರ್ಕಾರವು ಆತನ ಹಿಂದಿನ ತಪ್ಪು ನಡವಳಿಕೆಯನ್ನು ಕ್ಷಮಿಸಿತು, ಹಾಗೂ ನಂತರದ ದಿನಗಳಲ್ಲಿ ಆತ ಇಟಾಲಿಯನ್ ಸೇನೆಯಲ್ಲಿ ಮಿಲಿಟರಿ ಸೇವೆಗೆ ಉಮೇದುವಾರಿಕೆ ಮಾಡಿದನು. ಎರಡು ವರ್ಷಗಳ ಕಾಲ ಮಿಲಿಟರಿ ಸೇವೆ ಸಲ್ಲಿಸಿದ ನಂತರ (ಜನವರಿ 1905ರಿಂದ ಸೆಪ್ಟೆಂಬರ್ 1906), ಆತ ತನ್ನ ಅಧ್ಯಾಪಕವೃತ್ತಿಗೆ ಹಿಂತಿರುಗಿದನು.<ref>{{cite news|url=http://library.thinkquest.org/19592/Persons/mussolin.htm|publisher=ThinkQuest.org|title="Mussolini: il duce"|date=24 October 2009|access-date=6 ಏಪ್ರಿಲ್ 2010|archive-date=10 ಮೇ 2010|archive-url=https://web.archive.org/web/20100510083139/http://library.thinkquest.org/19592/Persons/mussolin.htm|url-status=dead}}</ref> === ರಾಜಕೀಯ ಪತ್ರಕರ್ತ ಮತ್ತು ಸೋಶಿಯಲಿಸ್ಟ್ ಆಗಿ === ಫೆಬ್ರವರಿ 1908ರಲ್ಲಿ ಮುಸೊಲಿನಿ ಪುನಃ ಇಟಲಿಯನ್ನು ಬಿಟ್ಟು ಆಗ [[ಆಸ್ಟ್ರಿಯಾ-ಹಂಗರಿ]]ಯ ವಶದಲ್ಲಿದ್ದ ಇಟಾಲಿಯನ್ ಭಾಷೆಯನ್ನು ಬಳಸುತ್ತಿದ್ದ ನಗರ [[ಟ್ರೆಂಟೋ]]ಗೆ ಲೇಬರ್ ಪಕ್ಷದ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಲು ತೆರಳಿದನು . ಜತೆಗೇ ಆತ ಅಲ್ಲಿನ ಸ್ಥಳೀಯ ಸಮಾಜವಾದಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದನಲ್ಲದೆ ಅದರ ಪತ್ರಿಕೆಯಾದ ''L'Avvenire del Lavoratore'' (''ಕಾರ್ಮಿಕನ ಭವಿಷ್ಯ'' ) ಎಂಬಲ್ಲಿ ಸಂಪಾದಕನಾಗಿಯೂ ಕೆಲಸ ಮಾಡಿದನು. ಇಟಲಿಗೆ ಮರಳಿದ ನಂತರ ಆತ ಸ್ವಲ್ಪಕಾಲದವರೆಗೆ ಇಟಾಲಿಯನ್ ನಗರವಾದ [[ಮಿಲಾನ್]]ನಲ್ಲಿದ್ದು 1910ರಲ್ಲಿ ತನ್ನ ಊರಾದ ಫೋರ್ಲಿಗೆ ಮರಳಿ ಅಲ್ಲಿ ''Lotta di classe'' (''ವರ್ಗಗಳ ಹೋರಾಟ'' ) ಎಂಬ ವಾರಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಲು ತೊಡಗಿದನು. ಈದೇ ಸಮಯದಲ್ಲಿ ಆತನು ತೀವ್ರವಾದಿ ನಿಯತಕಾಲಿಕೆ ''ಲಾ ವೊಚೆ'' ಯಲ್ಲಿ ''Il Trentino veduto da un Socialista'' (''ಸಮಾಜವಾದಿಯೊಬ್ಬ ಕಂಡಂತೆ ಟ್ರೆಂಟೋ'' )ವನ್ನು ಪ್ರಕಟಿಸಿದನು.<ref>"The Life of Benito Mussolini" by Margherita G. Sarfatti, p. 156</ref> ಆತನು ಜರ್ಮನ್ ಸಾಹಿತ್ಯದ ಬಗ್ಗೆ ಹಲವಾರು ಪ್ರಬಂಧಗಳನ್ನೂ, ಕೆಲವು ಕಥೆಗಳನ್ನೂ, ಮತ್ತು ''L'amante del Cardinale: Claudia Particella, romanzo storico'' (''ಕಾರ್ಡಿನಲ್‌ನ ಪ್ರಿಯತಮೆ'' ) ಎಂಬ ಒಂದು ಕಾದಂಬರಿಯನ್ನು ಕೂಡ ಪ್ರಕಟಿಸಿದನು. ಈ ಕಾದಂಬರಿಯನ್ನು ಆತ ಸಾಂತಿ ಕೊರ್ವಾಜಾನ ಜತೆಗೆ ಸಹಲೇಖಕನಾಗಿ ಬರೆದನು ಮತ್ತು ಇದು ಟ್ರೆಂಟೋದ ದಿನಪತ್ರಿಕೆ ''ಇಲ್ ಪೊಪೋಲೋ'' ನಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದು ಜನವರಿ 20ರಿಂದ ಮೇ 11, 1910ರವರೆಗೆ ಕಂತುಗಳಲ್ಲಿ ಬಿಡುಗಡೆಯಾಯಿತು.<ref>taken from WorldCat's entry for this book's title.</ref> ಈ ಕಾದಂಬರಿಯು ಧರ್ಮಾಧಿಕಾರಿತನವನ್ನು ಕಡುವಾಗಿ ವಿರೋಧಿಸಿತ್ತು ಮತ್ತು ನಂತರದ ದಿನಗಳಲ್ಲಿ ಮುಸೊಲಿನಿ ವ್ಯಾಟಿಕನ್ ಜತೆಗೆ ಒಪ್ಪಂದ ಮಾಡಿಕೊಂಡಾಗ ಅದನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು.<ref name="Mediterranean3" /> ಈ ಹೊತ್ತಿಗೆ ಆತ ಇಟಲಿಯ ಅಗ್ರಗಣ್ಯ ಸಮಾಜವಾದಿಗಳಲ್ಲೊಬ್ಬನೆನಿಸಿಕೊಂಡಿದ್ದನು. ಸೆಪ್ಟೆಂಬರ್ 1911ರಲ್ಲಿ ಮುಸೊಲಿನಿಯು ಇಟಲಿಯ [[ಲಿಬ್ಯಾ ಯುದ್ಧ]]ದ ವಿರುದ್ಧ ಸಮಾಜವಾದಿಗಳು ನಡೆಸಿದ ದಂಗೆಯೊಂದರಲ್ಲಿ ಭಾಗವಹಿಸಿದನು. ಲಿಬಿಯನ್ ರಾಜಧಾನಿಯಾದ [[ಟ್ರಿಪೊಲಿ]]ಯನ್ನು ವಶಪಡಿಸಿಕೊಳ್ಳಲು ಇಟಲಿಯ "ಸಾಮ್ರಾಜ್ಯಶಾಹೀ ಯುದ್ಧ"ವನ್ನು ಕಟುವಾಗಿ ಖಂಡಿಸಿದ್ದಕ್ಕಾಗಿ ಆತನಿಗೆ ಐದು ತಿಂಗಳ ಸೆರೆವಾಸ ಪ್ರಾಪ್ತವಾಯಿತು.<ref>Mediterranean Fascism 1919-1945 Edited by Charles F. Delzel, Harper Rowe 1970, bottom of page 3</ref> ಬಿಡುಗಡೆಯ ನಂತರ ಆತನು ಯುದ್ಧವನ್ನು ಬೆಂಬಲಿಸಿದ್ದ ಇಬ್ಬರು ’ರಿವಿಶನಿಸ್ಟ್’ಗಳಾದ [[ಇವಾನೋ ಬೊನೋಮಿ]]ಮತ್ತು [[ಲಿಯೋನಿಡಾ ಬಿಸೊಲಾಟಿ]] ಎಂಬುವರನ್ನು ಸೋಶಿಯಲಿಸ್ಟ್ ಪಾರ್ಟಿಯ ಹುದ್ದೆಗಳಿಂದ ತೆಗೆದುಹಾಕಿಸಿದನು. ಇದರಿಂದಾಗಿ ಆತನಿಗೆ ಸೋಶಿಯಲಿಸ್ಟ್ ಪಕ್ಷದ ಸುದ್ದಿಪತ್ರಿಕೆಯಾಗಿದ್ದ ''Avanti!'' ಯ ಸಂಪಾದಕತ್ವ ಲಭಿಸಿತು. ಆತನ ನೇತೃತ್ವದಲ್ಲಿ ಪತ್ರಿಕೆಯ ಮಾರಾಟಸಂಖ್ಯೆಯು 20,000ದಿಂದ 100,000ಕ್ಕೇರಿತು.<ref name="Mediterranean4">Mediterranean Fascism 1919-1945 Edited by Charles F. Delzel, Harper Rowe 1970, page 4</ref> 1913ರಲ್ಲಿ, ಆತನು ''Giovanni Hus, il veridico'' (''ಜ್ಯಾನ್ ಹಸ್, ನಿಜವಾದ ಪ್ರವಾದಿ'' ) ಎಂಬ [[ಜೆಕ್]] ಎಕ್ಲೆಸಿಯಾಸ್ಟಿಕ್ ಸುಧಾರಕ [[ಜ್ಯಾನ್ ಹಸ್]]ನ ಜೀವನ ಮತ್ತು ಗುರುಗಳು ಹಾಗೂ ಆತನ ಅನುಯಾಯಿ ಹೋರಾಟಗಾರರಾದ [[ಹಸ್ಸೈಟ್]]ಗಳ ಬಗೆಗಿನ ಐತಿಹಾಸಿಕ ಮತ್ತು ರಾಜಕೀಯ ಜೀವನಚರಿತ್ರೆಯನ್ನು ಪ್ರಕಟಿಸಿದನು. ತನ್ನ ಜೀವನದ ಈ ಸಮಾಜವಾದಿ ಕಾಲದಲ್ಲಿ ಮುಸೊಲಿನಿ ಕೆಲವೊಮ್ಮೆ "Vero Eretico" (ಹೃತ್ಪೂರ್ವಕ ಅಪನಂಬಿಕೆಯುಳ್ಳವ) ಎಂಬ ಲೇಖನಿನಾಮವನ್ನು ಬಳಸುತ್ತಿದ್ದುದಿತ್ತು. ಈ ಹೊತ್ತಿಗೆ ಆತ ಇಟಾಲಿಯನ್ ಪೊಲೀಸರು ಗಮನ ಹರಿಸುವಷ್ಟು ಪ್ರಭಾವಶಾಲಿಯಾಗಿದ್ದನು; ಮುಸೊಲಿನಿಯ ಬಗ್ಗೆ ಮಿಲಾನ್‌ನ ಸಾರ್ವಜನಿಕ ಸುರಕ್ಷಾ ವಿಭಾಗದ ಇನ್ಸ್‌ಪೆಕ್ಟರ್ ಜನರಲ್ ಜಿ. ಗ್ಯಾಸ್ಟಿ ತಯಾರಿಸಿದ ಪೊಲೀಸ್ ವರದಿಯ ಕೆಲಭಾಗಗಳು ಈ ಕೆಳಗಿನಂತಿವೆ. === ಸಮಾಜವಾದಿಗಳೊಂದಿಗೆ ಬಿರುಕು === ಇನ್ಸ್‌ಪೆಕ್ಟರ್ ಜನರಲ್ ಈ ರೀತಿಯಾಗಿ ಬರೆದರು: <blockquote> '''ಮುಸೊಲಿನಿಯ ಕುರಿತಾಗಿ''' ಪ್ರೊಫೆಸರ್ ಬೆನಿಟೊ ಮುಸೊಲಿನಿ,...38, ಕ್ರಾಂತಿಕಾರಿ ಸಮಾಜವಾದಿ, ಪೊಲೀಸ್ ದಾಖಲೆಗಳನ್ನು ಹೊಂದಿದವ; ಸೆಕೆಂಡರಿ ಶಾಲೆಗಳಲ್ಲಿ ಪಾಠ ಮಾಡಲು ಅರ್ಹತೆ ಇರುವ ಎಲಿಮೆಂಟರಿ ಶಾಲಾ ಅಧ್ಯಾಪಕ; ಚೆಸೀನಾ, ಫೋರ್ಲಿ ಮತ್ತು ರವೆನ್ನಾಗಳ ಚೇಂಬರ್‌ಗಳ ಮಾಜೀ ಫಸ್ಟ್ ಸೆಕ್ರೆಟರಿ; 1912ರ ನಂತರ ಸುದ್ದಿಪತ್ರಿಕೆ ''Avanti!'' ಯ ಸಂಪಾದಕ ಮತ್ತು ಅದಕ್ಕೆ ಹಿಂಸಾತ್ಮಕ, ಪ್ರಚೋದನಕಾರಿ ಹಾಗೂ ಮೊಂಡುತನದ ಆಯಾಮವನ್ನು ನೀಡಿದಾತ. ಅಕ್ಟೋಬರ್ 1914ರಲ್ಲಿ ಈತನು ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಇಟಲಿಯು ಸಂಪೂರ್ಣ ತಟಸ್ಥ ನೀತಿಯನ್ನು ಅನುಸರಿಸಬೇಕೆಂಬ ಇಟಾಲಿಯನ್ ಸಮಾಜವಾದಿ ಪಕ್ಷ ನಿರ್ದೇಶನಕ್ಕೆ ವಿರುದ್ಧವಾಗಿ ಒಂದು ರೀತಿಯ ಕ್ರಿಯಾತ್ಮಕ ತಟಸ್ಥ ನೀತಿಯನ್ನು ಬೆಂಬಲಿಸಿದ್ದರಿಂದಾಗಿ ಅದೇ ತಿಂಗಳ ಇಪ್ಪತ್ತನೇ ತಾರೀಖಿನಂದು ''Avanti!'' ಯ ನಿರ್ದೇಶನಾಲಯದಿಂದ ಹೊರಬಂದನು. </blockquote> ನಂತರ ನವೆಂಬರ್ ಹದಿನೈದರಂದು [1914], ಆತನು ''Avanti!'' ಗೆ ವಿರುದ್ಧವಾಗಿ ''Il Popolo d'Italia'' ಎಂಬ ಸುದ್ದಿಪತ್ರಿಕೆಯೊಂದರ ಪ್ರಕಟಣೆಯನ್ನು ಆರಂಭಿಸಿದನು ಮತ್ತು ಸುದ್ದಿಪತ್ರಿಕೆ ಮತ್ತು ಅದರ ಬೆಂಬಲಿಗರ ಬಗ್ಗೆ ಎದ್ದ ಕಹಿಯಾದ ವಿವಾದಗಳ ನಡುವೆಯೇ ಮಧ್ಯ ಸಾಮ್ರಾಜ್ಯಗಳ ಸೇನಾನೀತಿಯಲ್ಲಿ ಇಟಾಲಿಯನ್ ಹಸ್ತಕ್ಷೇಪ ಆಗಬೇಕೆಂಬ ಸಿದ್ಧಾಂತವನ್ನು ಬೆಂಬಲಿಸಿದನು. ಈ ಕಾರಣದಿಂದಾಗಿ ಆತನು ನೈತಿಕವಾಗಿ ಮತ್ತು ರಾಜಕೀಯವಾಗಿ ಅನರ್ಹನೆಂದು ಆರೋಪ ಮಾಡಲಾಗಿ ಪಕ್ಷವು ಆತನನ್ನು ಉಚ್ಚಾಟಿಸಲು ತೀರ್ಮಾನ ಕೈಗೊಂಡಿತು. ಆದ್ದರಿಂದ ಆತ..ಇಟಾಲಿಯನ್ ಹಸ್ತಕ್ಷೇಪದ ಪಕ್ಷವಾಗಿ ಬಹಳ ಚಟುವಟಿಕೆಯ ಪ್ರಚಾರಕಾರ್ಯವನ್ನು ಕೈಗೊಂಡನು, ಜತೆಗೇ ಪಿಯಾಜಾಗಳ ಪ್ರದರ್ಶನಗಳಲ್ಲಿ ಭಾಗವಹಿಸಿದನು ಮತ್ತು ಪೊಪೋಲೋ ಡಿ ಇಟಾಲಿಯಾದಲ್ಲಿ ಬಹಳ ಹಿಂಸಾತ್ಮಕವಾದ ಬರಹಗಳನ್ನು ಬರೆದನು....<ref name="Mediterranean4" /> ತನ್ನ ಸಾರಾಂಶದಲ್ಲಿ ಇನ್ಸ್‌ಪೆಕ್ಟರ್ ಈ ರೀತಿಯಾಗಿಯೂ ಬರೆಯುತ್ತಾರೆ: <blockquote> "ಆತ ಸಮಾಜವಾದಿಗಳಿಗೆ ''Avanti!'' ಯ ಮಾದರಿ ಸಂಪಾದಕನಾಗಿದ್ದ . ಈ ರೀತಿಯ ಕೆಲಸ ಮಾಡುವಲ್ಲಿ ಆತ ಅಪಾರ ಗೌರವ, ಪ್ರೀತಿಗಳನ್ನು ಗಳಿಸಿದ್ದ. ಇಂದಿಗೂ ಆತನ ಹಿಂದಿನ ಕಾಮ್ರೇಡ್‌ಗಳು ಮತ್ತು ಅಭಿಮಾನಿಗಳು ದುಡಿಮೆಗಾರ ವರ್ಗದ ಚೈತನ್ಯವನ್ನು ಆತನಷ್ಟು ಚೆನ್ನಾಗಿ ಅರ್ಥೈಸಿಕೊಂಡು ವ್ಯಾಖ್ಯಾನಿಸುವವರು ಇನ್ನಾರೂ ಇರಲಿಲ್ಲವೆಂದು ಒಪ್ಪಿಕೊಳ್ಳುತ್ತಾರೆ ಮತ್ತು ಆತನ ಬಹಿಷ್ಕಾರವನ್ನು ದುಃಖದಿಂದ ಸ್ವೀಕರಿಸದವರಾರೂ ಇರಲಿಲ್ಲ. ಇದುಸ್ವಾರ್ಥ ಅಥವಾ ದುಡ್ಡಿನ ಕಾರಣಗಳಿಂದ ಆದುದಾಗಿರಲಿಲ್ಲ. ಆತನು ಹೃತ್ಪೂರ್ವಕವಾಗಿ ಮತ್ತು ಭಾವೋದ್ದೀಪ್ತನಾಗಿ ಮೊದಮೊದಲು ಜಾಗರೂಕ ಹಾಗೂ ಶಸ್ತ್ರಸಜ್ಜಿತ ತಟಸ್ಥನೀತಿಯನ್ನು ಪ್ರತಿಪಾದಿಸುತ್ತಿದ್ದವನಾಗಿದ್ದು ನಂತರ ಯುದ್ಧವನ್ನು ಬೆಂಬಲಿಸಿದನು; ತನ್ನ ಸುದ್ದಿಪತ್ರಿಕೆಗಾಗಿ, ತನ್ನ ಯೋಜನೆ ಮತ್ತು ಕಾರ್ಯಾಚರಣೆಗಾಗಿ ಎಲ್ಲಾ ರೀತಿಯ ಸಹಾಯ - ಅದು ಯಾವುದೇ ಮೂಲದಿಂದ ಬಂದದ್ದಾಗಿರಲಿ, ಹೇಗಾದರೂ ಪಡೆದದ್ದಾಗಿರಲಿ - ಬಳಸಿಕೊಳ್ಳುವಾಗ ಆತನಿಗೆ ತಾನು ತನ್ನ ವೈಯುಕ್ತಿಕ ಮತ್ತು ರಾಜಕೀಯ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದೇನೆಂದು ಆತ ನಂಬುತ್ತಿದ್ದಿಲ್ಲ.</blockquote> ಇದು ಆತನ ಆರಂಭದ ರೀತಿಯಾಗಿತ್ತು. ಆತನು ತನ್ನನ್ನು ತೊಡಗಿಸಿಕೊಂಡಿದ್ದ ಹೋರಾಟಕ್ಕೆ ಅವಶ್ಯಕವಾಗಿದ್ದ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತ ಆತನ ಸಮಾಜವಾದೀ ನಂಬಿಕೆಗಳನ್ನು ಎಷ್ಟರ ಮಟ್ಟಿಗೆ ತ್ಯಾಗ ಮಾಡಿರಬಹುದು (ಇದನ್ನು ಆತ ಬಹಿರಂಗವಾಗಿ ಅಥವಾ ವೈಯುಕ್ತಿಕವಾಗಿ ತ್ಯಜಿಸಲಿಲ್ಲ) ಎಂದು ಹೇಳುವುದು ಕಷ್ಟಕರವಾಗುತ್ತದೆ... ಆದರೆ ಈ ಬದಲಾವಣೆಗಳು ಆದವು ಎಂದು ಅಂದುಕೊಳ್ಳುವುದಾದಲ್ಲಿ...ಆತ ತಾನು ಇನ್ನೂ ಸಮಾಜವಾದಿಯಾಗಿದ್ದೇನೆಂದು ತೋರಿಸಿಕೊಳ್ಳಲು ಬಯಸುತ್ತಿದ್ದ ಮತ್ತು ಇದೇ ನಿಜವೆಂದು ತನ್ನಗೆ ತಾನೇ ಹೇಳಿಕೊಂಡು ಮೂರ್ಖನಂತೆ ಅದನ್ನು ನಂಬತೊಡಗಿದ ಕೂಡಾ."<ref>Mediterranean Fascism 1919-1945 Edited by Charles F. Delzel, Harper Rowe 1970, page 6</ref> === ಮೊದಲನೆ ವಿಶ್ವಯುದ್ಧದ ಸಮಯದಲ್ಲಿ ಸೇವೆ === ಆತನು [[ಇರ್ರಿಡೆಂಟಿಸ್ಟ್]] ರಾಜಕಾರಣಿಯೂ ಪತ್ರಕರ್ತನೂ ಆಗಿದ್ದ [[ಸಿಸೇರ್ ಬ್ಯಾಟಿಸ್ಟಿ]]ಯ ಮಿತ್ರತ್ವ ಬೆಳೆಸಿಕೊಂಡನು ಮತ್ತು ಅವನ ರೀತಿಯೇ ಸೇನೆಯನ್ನು ಸೇರಿ ಸೇವೆ ಸಲ್ಲಿಸಿದನು. "ಆತನನ್ನು ಕಾರ್ಯಾಚರಣೆಗಳ ವಲಯಕ್ಕೆ ಕಳುಹಿಸಲಾಯಿತು ಮತ್ತು ಅಲ್ಲಿ ಗ್ರೆನೇಡೊಂದರ ಸ್ಫೋಟದಿಂದ ಆತ ತೀವ್ರವಾಗಿ ಗಾಯಗೊಂಡನು."<ref name="Mediterranean4" /> ಇನ್ಸ್‌ಪೆಕ್ಟರ್ ಮುಂದುವರೆಸುತ್ತಾರೆ: <blockquote> "ಆತನಿಗೆ "ಯುದ್ಧದಲ್ಲಿ ಪ್ರಶಂಸಾರ್ಹ ಕೆಲಸ ಮಾಡಿದ್ದಕ್ಖಾಗಿ" ಕಾರ್ಪೊರಲ್‌ನ ಹುದ್ದೆಗೆ ಬಡ್ತಿ ನೀಡಲಾಯಿತು. ಈ ಬಡ್ತಿಯು ಆತನ ಆದರ್ಶಪ್ರಾಯ ನಡತೆ ಮತ್ತು ಹೋರಾಟದ ಗುಣ, ಆತನ ಮಾನಸಿಕ ಸಮಚಿತ್ತತೆ ಮತ್ತು ಅನನುಕೂಲತೆಗಳಿದ್ದರೂ ಪರಿಗಣಿಸದಿರುವುದು, ತನಗೆ ವಹಿಸಿದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಉತ್ಸಾಹ ಮತ್ತು ಕ್ರಮಬದ್ಧತೆ, ದೈಹಿಕ ಶ್ರಮ ಮತ್ತು ಸಹಿಷ್ಣುತೆಯ ಕೆಲಸಗಳಲ್ಲಿ ಯಾವಾಗಲೂ ಮೊದಲಿಗನಾಗಿರುವುದು - ಮೊದಲಾದ ಕಾರಣಗಳಿಂದ ದೊರಕಿತು."<ref name="Mediterranean4" /> </blockquote> ಮುಸೊಲಿನಿಯ ಮಿಲಿಟರಿ ಅನುಭವಗಳನ್ನು ಆತ ತನ್ನ ರಚನೆಯಾದ ''Diario Di Guerra.'' ದಲ್ಲಿ ಬರೆದುಕೊಂಡಿದ್ದಾನೆ. ಒಟ್ಟಾರೆ ಆತನು ಸುಮಾರು ಒಂಬತ್ತು ತಿಂಗಳುಗಳ ಕಾಲ ಸಕ್ರಿಯವಾಗಿ ಮುಂಚೂಣಿಯ ಕಂದಕಗಳಿಂದ ಕೂಡಿದ ಯುದ್ಧದಲ್ಲಿ ಕಾರ್ಯನಿರ್ವಹಣೆ ಮಾಡಿದನು. ಈ ವೇಳೆಯಲ್ಲಿ ಆತನಿಗೆ [[ಪ್ಯಾರಾ ಟೈಫಾಯಿಡ್ ಜ್ವರ]] ತಗುಲಿತು.<ref name="kirkpatrick">Mussolini: A Study In Power, Ivone Kirkpatrick, Hawthorne Books, 1964. ISBN 0-8371-8400-2</ref> ಆತನ ಮಿಲಿಟರಿ ಸಾಧನೆಗಳು 1917ರಲ್ಲಿ ಆತನಿದ್ದ ಕಂದಕದಲ್ಲಿ ಮೊರ್ಟರ್ ಬಾಂಬೊಂದು ಸಿಡಿದಾಗ ಕೊನೆಗೊಂಡವು. ಆತನ ದೇಹದಲ್ಲಿ ಕಡಿಮೆಯೆಂದರೂ 40 ಲೋಹದ ಚೂರುಗಳು ಚುಚ್ಚಿಕೊಂಡಿದ್ದವು<ref name="kirkpatrick" /> ಆಗಸ್ಟ್ 1917ರಲ್ಲಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಮೇಲೆ ಆತ ತನ್ನ ಹೊಸ ಪತ್ರಿಕೆ ''Il Popolo d'Italia'' ದ ಸಂಪಾದಕನಾಗಿ ಮರಳಿ ಕೆಲಸ ಆರಂಭಿಸಿದನು. ಅಲ್ಲಿ ಆತನು ಇಟಲಿಯಲ್ಲಿದ್ದ [[ಜೆಕೊಸ್ಲೊವಾಕ್ ದಂಡುಗಳ]] ಬಗ್ಗೆ ಧನಾತ್ಮಕ ಲೇಖನಗಳನ್ನು ಬರೆದನು. 25 ಡಿಸೆಂಬರ್ 1915ರಲ್ಲಿ ಟ್ರೆವಾಲ್‌ಗ್ಲಿಯೋನಲ್ಲಿ ಆತ ತನ್ನದೇ ದೇಶದ ರೇಶೇಲ್ ಗಿಡಿಯ ಜತೆ ವಿವಾಹ ನೆರವೇರಿಸಿದ ಮತ್ತು ಈಕೆಯಿಂದ ಆತನಿಗೆ 1910ರಲ್ಲಿ ಫೋರ್ಲಿಯಲ್ಲಿ ಹುಟ್ಟಿದ ಎಡ್ಡಾ ಎಂಬ ಮಗಳಿದ್ದಳು. 1915ರಲ್ಲಿ ಆತನಿಗೆ ಟ್ರೆಂಟೋ ಬಳಿಯ ಹಳ್ಳಿಯಾದ ಸೊಪ್ರಾಮೊಂಟ್‌ನ ನಿವಾಸಿಯಾಗಿದ್ದ [[ಐಡಾ ಡಾಲ್ಸರ್]]ಳಿಂದ ಒಬ್ಬ ಮಗ ಹುಟ್ಟಿದನು.<ref name="Grolier encyclopedia" /><ref name="Living History 2" /><ref name="timeswife">{{cite news |url=http://www.timesonline.co.uk/tol/news/world/article411675.ece |title=Power-mad Mussolini sacrificed wife and son |publisher=Times Online |date=2005-01-13 |accessdate=2009-05-14 |location=London |archive-date=2011-06-29 |archive-url=https://web.archive.org/web/20110629125929/http://www.timesonline.co.uk/tol/news/world/article411675.ece |url-status=dead }}</ref> ಈ ಮಗನನ್ನು ಆತ ಕಾನೂನು ಪ್ರಕಾರ 11 ಜನವರಿ 1916ರಲ್ಲಿ ಅಂಗೀಕರಿಸಿದನು.. == ಫ್ಯಾಸಿಸಮ್‌ನ ಸೃಷ್ಟಿ == {{main|Fascism|Italian Fascism}} ಮುಸೊಲಿನಿಯು [[ಪ್ರಥಮ ವಿಶ್ವಯುದ್ಧ]]ದಲ್ಲಿ [[ಮಿತ್ರಪಕ್ಷ]]ಗಳ ಸೇವೆಯಿಂದ ವಾಪಾಸು ಬರುವಷ್ಟರಲ್ಲಿ ಆತನು ಸಮಾಜವಾದವು ಸಿದ್ಧಾಂತವಾಗಿ ದೊಡ್ಡಪ್ರಮಾಣದ ಸೋಲನ್ನನುಭವಿಸಿರುವುದೆಂಬ ತೀರ್ಮಾನಕ್ಕೆ ಬಂದಿದ್ದನು. 1917ರಲ್ಲಿ ಮುಸೊಲಿನಿ ಬ್ರಿಟಿಶ್ ಭದ್ರತಾ ಸೇವೆಯಾದ [[MI5]]ನಿಂದ ವಾರಕ್ಕೆ £100 ಸಂಬಳಕ್ಕೆ ಕೆಲಸಮಾಡಲು ನೇಮಕಗೊಳ್ಳುವುದರ ಮೂಲಕ ರಾಜಕೀಯಕ್ಕೆ ವಿಧ್ಯುಕ್ತ ಪಾದಾರ್ಪಣೆಯನ್ನು ಮಾಡಿದನು; ಈ ಸಹಾಯವನ್ನು ಪಡೆಯಲು ಸರ್ [[ಸ್ಯಾಮ್ಯುಯೆಲ್ ಹೋರ್]] ಅನುಮತಿ ನೀಡಿದ್ದನು.<ref name="Guardian2009-10-13">{{cite news|url=https://www.theguardian.com/world/2009/oct/13/benito-mussolini-recruited-mi5-italy|publisher=Guardian |title="Recruited by MI5: the name's Mussolini. Benito MussoliniDocuments reveal Italian dictator got start in politics in 1917 with help of £100 weekly wage from MI5"|date=2009-10-13 |accessdate=2009-10-14}}</ref> 1918ರಲ್ಲಿ ಮುಸೊಲಿನಿ ಇಟಲಿ ರಾಷ್ಟ್ರವನ್ನು ಪುನರುಜ್ಜೀವಿತಗೊಳಿಸಲು "ಸಂಪೂರ್ಣ ಬದಲಾವಣೆಯನ್ನು ತರುವ ಅರ್ಹತೆಯುಳ್ಳ ಕಠಿಣ ಮತ್ತು ಉತ್ಸಾಹೀ" ವ್ಯಕ್ತಿಯೊಬ್ಬನ ಅವಶ್ಯಕತೆಯಿದೆಯೆಂದು ಕರೆನೀಡಿದನು.<ref name="ww2timeline">{{cite web| url=http://history.sandiego.edu/gen/ww2timeline/Prelude05.html| title=The Rise of Benito Mussolini| date=8 January 2008| access-date=6 ಏಪ್ರಿಲ್ 2010| archive-date=9 ಮೇ 2008| archive-url=https://web.archive.org/web/20080509130525/http://history.sandiego.edu/gen/WW2Timeline/Prelude05.html| url-status=dead}}</ref> ಕೆಲವು ಕಾಲದ ನಂತರ ಮುಸೊಲಿನಿಯ ಪ್ರಕಾರ 1919ರ ಹೊತ್ತಿಗೆ ಆತನಿಗೆ "ಸಮಾಜವಾದವು ಒಂದು ಸಿದ್ಧಾಂತವಾಗಿ ಆಗಲೇ ಸತ್ತುಹೋಗಿಯಾಗಿದೆ; ಅದು ಕೇವಲ ಒಂದು ಅತೃಪ್ತಿಯಾಗಿ ಉಳಿದುಕೊಂಡಿದೆ" ಎಂದು ಅನ್ನಿಸಿತ್ತು.<ref>{{cite news|url=http://www.salon.com/news/feature/2008/01/11/goldberg/print.html|publisher=Salon.com|title="We're all fascists now"|date=8 January 2008|access-date=6 ಏಪ್ರಿಲ್ 2010|archive-date=16 ಏಪ್ರಿಲ್ 2008|archive-url=https://web.archive.org/web/20080416173713/http://www.salon.com/news/feature/2008/01/11/goldberg/print.html|url-status=dead}}</ref> 23 ಮಾರ್ಚ್ 1919ರಂದು ಮುಸೊಲಿನಿ ಮಿಲಾನ್ ''[[ಫ್ಯಾಸಿಯೋo]]'' ವನ್ನು ಪುನರ್ರಚನೆ ಮಾಡಿ 200 ಸದಸ್ಯರನ್ನೊಳಗೊಂಡ ''Fasci Italiani di Combattimento'' (ಇಟಾಲಿಯನ್ ಹೋರಾಟ ಪಡೆ)ಯನ್ನು ರೂಪಿಸಿದನು.<ref name="ww2timeline"/> ::'''ಫ್ಯಾಸಿಸಂ'''-:''ಆಕ್ರಮಣಕಾರೀ ರಾಷ್ಟ್ರೀಯತೆ, ಸರ್ವಾಧಿಕಾರಿ ನಾಯಕಪಂಥ, ಯುದ್ಧಪ್ರಿಯತೆ, ರಾಷ್ಟ್ರಸಂಸ್ಕøತಿಯ ಅಂಧಪೂಜೆ ಇವು ಫ್ಯಾಸಿಸಮ್ಮಿನ ಮುಖ್ಯ ಲಕ್ಷಣಗಳು. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ವಿರೋಧಿ, ಪ್ರಜಾಸತ್ತೆಯ ಪರಮಶತ್ರು. ಇಲ್ಲಿ ಪ್ರಜೆಗಳು ಸರ್ಕಾರದ ಕೈಗೊಂಬೆಗಳಂತೆ. ಒಂದು ರಾಜ್ಯ ಆಂತರಿಕ ಬಿಕ್ಕಟ್ಟಿಗೆ ಸಿಕ್ಕಾಗ ಫ್ಯಾಸಿಸಮ್ ತಲೆ ಎತ್ತಬಹುದಾಗಿದೆ. ಎರಡನೆಯ ಮಹಾಯುದ್ಧದ ಅನಂತರವೂ ಫ್ಯಾಸಿಸ್ಟ್ ಪ್ರವೃತ್ತಿಗಳು ಅಲ್ಲಲ್ಲಿ ತಲೆ ಎತ್ತಿರುವುದುಂಟು. ಫ್ಯಾಸಿಸಮ್ ಪ್ರಾಬಲ್ಯದ ವಿರುದ್ಧ ಒಂದು ಭರವಸೆಯೆಂದರೆ ಇದು; ಪ್ರಜೆಗಳು ಶಾಶ್ವತವಾಗಿ ತಮ್ಮ ಸ್ವಾತಂತ್ರ್ಯದ ಅಪಹರಣವನ್ನು ಸಹಿಸುವುದಿಲ್ಲ. ಇದು ಇತಿಹಾಸ ಕಲಿಸಿರುವ ಪಾಠ''.<ref>(ಜಿ.ಕೆ.ಎ. ಮೈ. ವಿ ಕೋ.)</ref> ಫ್ಯಾಸಿಸಮ್ ತನ್ನ ಮೊದಲ ಹಂತಗಳಲ್ಲಿ ಬೆಂಬಲವನ್ನು ಪಡೆಯುವುದರಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸಿದ್ದು [[ಸಾಮಾಜಿಕ ವರ್ಗ]]ಕ್ಕೆ ಸಂಬಂಧಿಸಿದ ಎಲ್ಲ ಭೇದಭಾವಗಳನ್ನು ವಿರೋಧಿಸುವುದಾಗಿ ಮತ್ತು ಎಲ್ಲ ರೀತಿಯ [[ವರ್ಗ ಸಂಘರ್ಷ]]ಗಳನ್ನು ಕಡುವಾಗಿ ವಿರೋಧಿಸುವುದಾಗಿ ಮಾಡಿದ ಘೋಷಣೆ.<ref name="maifestoofstruggle">{{cite news|url=http://www.wnd.com/news/article.asp?ARTICLE_ID=39164|publisher=WND.com|title=Flunking Fascism 101|date=8 January 2008|access-date=6 ಏಪ್ರಿಲ್ 2010|archive-date=20 ನವೆಂಬರ್ 2009|archive-url=https://web.archive.org/web/20091120021347/http://www.wnd.com/news/article.asp?ARTICLE_ID=39164|url-status=dead}}</ref> ಇದರ ಬದಲಾಗಿ ಫ್ಯಾಸಿಸಮ್ ಇಟಲಿಯನ್ನು ಅದರ ಅಮೋಘವಾದ [[ರ‍ೋಮನ್]] ಘನತೆಗೆ ಮರಳಿ ಕೊಂಡೊಯ್ಯುವ ಬಯಕೆಯಿಂದ [[ರಾಷ್ಟ್ರೀಯತಾವಾದಿ]] ಭಾವನೆಗಳಾದ ಬಲವಾದ, ವರ್ಗರಹಿತ ಐಕ್ಯತೆಗಳನ್ನು ಬೆಂಬಲಿಸತೊಡಗಿತು. ಫ್ಯಾಸಿಸಮ್‌ನ ಸೈದ್ಧಾಂತಿಕ ತಳಹದಿಯು ಹಲವಾರು ಮೂಲಗಳನ್ನು ಆಧರಿಸಿದ್ದಾಗಿತ್ತು. ಮುಸೊಲಿನಿ ಫ್ಯಾಸಿಸಮ್ ಅನ್ನು ರೂಪಿಸಲು ಪ್ಲೇಟೋ, [[ಜಾರ್ಜ್ ಸೊರೆಲ್]], [[ನೀಶೆ]]ಯ ಬರಹಗಳು ಹಾಗೂ [[Vilfredo Pareto]]ನ ಸಮಾಜವಾದಿ ಮತ್ತು ಆರ್ಥಿಕ ವಿಚಾರಗಳನ್ನು ಬಳಸಿಕೊಂಡನು. ಮುಸೊಲಿನಿ [[ಪ್ಲೇಟೋ]]ನ ಬರಹಗಳನ್ನು ಮೆಚ್ಚುತ್ತಿದ್ದುದಲ್ಲದೆ ಆತನ ''[[ದ ರಿಪಬ್ಲಿಕ್]]'' ಅನ್ನು ಸ್ಫೂರ್ತಿಗಾಗಿ ಆಗಾಗ ಓದುತ್ತಿದ್ದನು.<ref>ಮೋಸ್‌ಲೀ, ರೇ. ''Mussolini: The Last 600 Days of Il Duce'' . Taylor Trade Publications, 2004. P. 39</ref> ''ದ ರಿಪಬ್ಲಿಕ್'' ನಲ್ಲಿದ್ದ ಹಲವಾರು ಅಭಿಪ್ರಾಯಗಳನ್ನು ಫ್ಯಾಸಿಸಮ್ ಪ್ರವರ್ಧಮಾನಕ್ಕೆ ತರತೊಡಗಿತು, ಉದಾಹರಣೆಗೆ ರಾಷ್ಟ್ರಕ್ಕಿಂತ ಮಿಗಿಲಾದುದು ಯಾವುದೂ ಇಲ್ಲವೆಂದು ಪ್ರತಿಪಾದಿಸುವ ಬುದ್ಧಿಜೀವಿಯೊಬ್ಬನು ರಾಷ್ಟ್ರವನ್ನು ಆಳಬೇಕೆಂಬುದು, ಪ್ರಜಾತಂತ್ರಕ್ಕೆ ವಿರೋಧ, ವರ್ಗವ್ಯವಸ್ಥೆಯನ್ನು ಕಾಪಾಡುವುದು ಮತ್ತು ವರ್ಗಗಳ ನಡುವಣ ಸಹಕಾರ, ಯೋಧರ ವರ್ಗವೊಂದನ್ನು ರೂಪಿಸುವುದರ ಮೂಲಕ ರಾಷ್ಟ್ರದ ಮಿಲಿಟರೀಕರಣವನ್ನು ಪ್ರೋತ್ಸಾಹಿಸುವುದು, ರಾಷ್ಟ್ರದ ಒಳಿತಿಗಾಗಿ ಪ್ರಜೆಗಳು ಪೌರ ಸೇವೆ ಸಲ್ಲಿಸಬೇಕೆಂದು ಆದೇಶ ನೀಡುವುದು ಮತ್ತು ಭವಿಷ್ಯದ ಯೋಧರನ್ನು ಮತ್ತು ರಾಷ್ಟ್ರವನ್ನಾಳಬಹುದಾದ ನಾಯಕರನ್ನು ರೂಪಿಸುವ ಸಲುವಾಗಿ ಶಿಕ್ಷಣವ್ಯವಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇತ್ಯಾದಿ.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66</ref> ಫ್ಯಾಸಿಸಮ್ ಮತ್ತು ''ದ ರಿಪಬ್ಲಿಕ್'' ನ ನಡುವೆ ಇದ್ದ ವ್ಯತ್ಯಾಸವೆಂದರೆ ಅದು ಆಕ್ರಮಣಕಾರೀ ಯುದ್ಧಪ್ರವೃತ್ತಿಗೆ ಉತ್ತೇಜನ ನೀಡುತ್ತಿರಲಿಲ್ಲ ಮತ್ತು ಭದ್ರತಾ ಕಾರಣಗಳಿಗೋಸ್ಕರ ಮಾತ್ರ ಯುದ್ಧ ಮಾಡಬೇಕೆಂದು ಅಭಿಪ್ರಾಯ ಹೊಂದಿತ್ತು; ಫ್ಯಾಸಿಸಮ್‌ನಂತಲ್ಲದೆ ಅದು ಸ್ವತ್ತಿನ ವಿಚಾರದಲ್ಲಿ ಬಹಳ ಕಮ್ಯುನಿಸ್ಟ್‌-ರೀತಿಯ ವಿಚಾರಗಳನ್ನು ಪ್ರವರ್ತಿಸುತ್ತಿತ್ತು, ಪ್ಲೇಟೋ ನ್ಯಾಯ ಮತ್ತು ನೈತಿಕತೆಯನ್ನು ಸಾಧಿಸಬೇಕೆನ್ನುವ ಆದರ್ಶವಾದಿಯಾಗಿದ್ದರೆ ಮುಸೊಲಿನಿ ಮತ್ತು ಫ್ಯಾಸಿಸಮ್ ರಾಜಕೀಯ ಗುರಿಗಳನ್ನುಳ್ಳ ವಾಸ್ತವವಾದಿಗಳಾಗಿದ್ದರು.<ref>ಶರ್ಮಾ, ಊರ್ಮಿಳಾ. Western Political Thought. Atlantic Publishers and Distributors (P) Ltd, 1998. P. 66-67.</ref> ಮುಸೊಲಿನಿ ಮತ್ತು ಫ್ಯಾಸಿಸ್ಟರು ಒಂದೇ ಸಾರಿಗೆ [[ಕ್ರಾಂತಿಕಾರಿ]]ಗಳೂ [[ಸಂಪ್ರದಾಯವಾದಿ]]ಗಳೂ ಆಗಿದ್ದರು;<ref>{{cite news|url=http://www.jstor.org/pss/1852268|publisher=Roland Sarti|title=Fascist Modernization in Italy: Traditional or Revolutionary|date=8 January 2008}}</ref><ref>{{cite news|url=http://www.appstate.edu/~brantzrw/history3134/mussolini.html|publisher=Appstate.edu|title=Mussolini's Italy|date=8 January 2008|access-date=6 ಏಪ್ರಿಲ್ 2010|archive-date=15 ಏಪ್ರಿಲ್ 2008|archive-url=https://web.archive.org/web/20080415145038/http://www.appstate.edu/~brantzrw/history3134/mussolini.html|url-status=dead}}</ref> ಏಕೆಂದರೆ ಅವರ ಹಾದಿಯು ಅಂದಿನ ರಾಜಕೀಯ ವಾತಾವರಣಕ್ಕಿಂತ ಬಹಳ ಭಿನ್ನವಾದುದಾಗಿತ್ತು, ಮತ್ತು ಇದನ್ನು ಕೆಲವು ಬಾರಿ "ಮೂರನೇ ಹಾದಿ"ಯಂದು ವರ್ಣಿಸಲಾಗುತ್ತದೆ.<ref>{{cite book | last =Macdonald| first =Hamish | title =Mussolini and Italian Fascism| publisher =Nelson Thornes| url =https://books.google.com/books?id=221W9vKkWrcC&pg=PT17&lpg=PT17&dq=%22third+way%22+mussolini&source=web&ots=YG16x28rgN&sig=u7p19AE4Zlv483mg003WWDKP8S4&hl=en| isbn =0748733868 | year =1999}}</ref> ಮುಸೊಲಿನಿಯ ಹತ್ತಿರದ ವಿಶ್ವಾಸಿಗಳಲ್ಲೊಬ್ಬನಾಗಿದ್ದ [[ಡಿನೋ ಗ್ರಾಂಡಿ]]ಯ ನಾಯಕತ್ವದಲ್ಲಿ ಫ್ಯಾಸಿಸ್ಟಿಗಳು ಸೇರಿಕೊಂಡು ಇಟಲಿಯ ಬೀದಿಗಳಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಯುದ್ಧದಲ್ಲಿ ಹೋರಾಡಿ ಅನುಭವವುಳ್ಳ ಸೈನಿಕರ ಶಸ್ತ್ರಸಜ್ಜಿತ ಪಡೆಗಳನ್ನು ರೂಪಿಸಿದರು ಮತ್ತು ಇವನ್ನು [[ಬ್ಲ್ಯಾಕ್‌ಶರ್ಟ್ಸ್]] (ಅಥವಾ ''ಸ್ಕ್ವಾಡ್ರಿಸ್ಟಿ'' ) ಎಂದು ಕರೆಯಲಾಯಿತು. ಬ್ಲ್ಯಾಕ್‌ಶರ್ಟ್‌ಗಳು ಯಾವಾಗಲು [[ಕಮ್ಯುನಿಸ್ಟರು]], ಸಮಾಜವಾದಿಗಳು ಮತ್ತು [[ಅನಾರ್ಕಿಸ್ಟ್]]ಗಳೊಂದಿಗೆ ಪೆರೇಡುಗಳು ಮತ್ತು ಪ್ರದರ್ಶನಗಳ ವೇಳೆಯಲ್ಲಿ ಘರ್ಷಿಸುತ್ತಿದ್ದರು ಮತ್ತು ಈ ಎಲ್ಲಾ ಬಣಗಳೂ ಒಬ್ಬರೊಬ್ಬರ ವಿರುದ್ಧವಾಗಿದ್ದವು. ಕಮ್ಯುನಿಸ್ಟ್ ಕ್ರಾಂತಿಯೊಂದರ ಭೀತಿಯ ನೆರಳು ಕವಿಯುತ್ತಿದ್ದುದರಿಂದಾಗಿ ಸರ್ಕಾರವೂ ಕೂಡ ಬ್ಲ್ಯಾಕ್‌ಶರ್ಟ್ಸ್‌ಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಫ್ಯಾಸಿಸ್ಟಿ ಎಷ್ಟು ತ್ವರಿತಗತಿಯಲ್ಲಿ ಬೆಳೆಯಿತೆಂದರೆ ಕೇವಲ ಎರಡು ವರ್ಷಗಳಲ್ಲಿ ಅದು ರೋಮ್‌ನ ಸಮ್ಮೇಳನವೊಂದರಲ್ಲಿ [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯಾಗಿ ರೂಪಾಂತರಗೊಂಡಿತು. ಇದಲ್ಲದೆ 1921ರಲ್ಲಿ ಪ್ರಥಮ ಬಾರಿಗೆ ಮುಸೊಲಿನಿಯನ್ನು [[ಚೇಂಬರ್ ಆಫ್ ಡೆಪ್ಯುಟೀಸ್]]ಗೆ ಆಯ್ಕೆ ಮಾಡಲಾಯಿತು.<ref name="Living History 2" /> ಇದಲ್ಲದೆ, ಸುಮಾರು 1911ರಿಂದ 1938ರವರೆಗೆ ಮುಸೊಲಿನಿಯು "ಫ್ಯಾಸಿಸಮ್‌ನ ಯಹೂದಿ ತಾಯಿ"ಯೆಂದು ಕರೆಯಲ್ಪಡುತ್ತಿದ್ದ [[ಯಹೂದಿ]] ಲೇಖಕಿ ಮತ್ತು ಪಂಡಿತೆಯಾಗಿದ್ದ [[ಮಾರ್ಗೆರಿಟಾ ಸರ್ಫಾಟ್ಟಿ]]ಯೊಡನೆ ಹಲವಾರು [[ಸಂಬಂಧಗಳನ್ನು]] ಹೊಂದಿದ್ದನು.<ref>{{cite web|url=http://www.haaretz.com/hasen/pages/ShArt.jhtml?itemNo=735492 |title=Ha'aretz Newspaper, Israel, 'The Jewish Mother of Fascism |publisher=Haaretz.com |date= |accessdate=2009-03-13|archiveurl=https://web.archive.org/web/20071001003602/http://www.haaretz.com/hasen/pages/ShArt.jhtml?itemNo=735492|archivedate=2007-10-01}}</ref> == ರೋಮ್ ಮೇಲೆ ದಾಳಿ ಮತ್ತು ಅಧಿಕಾರದ ಆರಂಭದ ದಿನಗಳು == {{see|March on Rome}} ರೋಮಿನ ಮೇಲೆ ಆಕ್ರಮಣವು ಒಂದು [[ರಾಜಕೀಯ ವಿಪ್ಲವ]]ವಾಗಿತ್ತು ಮತ್ತು ಇದರ ಮುಖಾಂತರ ಮುಸೊಲಿನಿಯ [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯು [[ಇಟಲಿ]]ಯಲ್ಲಿ [[ಪ್ರಧಾನಮಂತ್ರಿ]] [[ಲೂಗಿ ಫ್ಯಾಕ್ಟಾ]]ನನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿತು. ಈ "ಮೆರವಣಿಗೆ"ಯನ್ನು 1922ರ 27–29 ಅಕ್ಟೋಬರ್ ನಡುವೆ ಕೈಗೊಳ್ಳಲಾಯಿತು. 28 ಅಕ್ಟೋಬರ್‌ನಂದು [[ಅರಸ ವಿಕ್ಟರ್ ಎಮ್ಯಾನುಯೆಲ್ III]] ಫ್ಯಾಕ್ಟಾನನ್ನು ಬೆಂಬಲಿಸಲು ನಿರಾಕರಿಸಿ ಮುಸೊಲಿನಿಗೆ ಅಧಿಕಾರವನ್ನು ವರ್ಗಾಯಿಸಿದನು. ಮುಸೊಲಿನಿಗೆ ಮಿಲಿಟರಿ, ಉದ್ಯಮಿಗಳ ವರ್ಗ ಮತ್ತು ಉದಾರ ಬಲಪಂಥೀಯರ ಬೆಂಬಲ ದೊರಕಿತು. [[ಚಿತ್ರ:March on Rome 1922 - Mussolini.jpg|thumb|left|ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ಸ್ 1922ರಲ್ಲಿ ರೋಮ್‌ನ ಮೇಲಿನ ದಂಡಯಾತ್ರೆಯ ವೇಳೆಯಲ್ಲಿ.]] [[ಪ್ರಧಾನಮಂತ್ರಿ]]ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸೊಲಿನಿಯ ಮೊದಲ ವರ್ಷಗಳ ಆಳ್ವಿಕೆಯು ಫ್ಯಾಸಿಸ್ಟರು, ರಾಷ್ಟ್ರೀಯತಾವಾದಿಗಳು, ಲಿಬರಲ್‌ಗಳು ಮುಂತಾದ ಹಲವು ಪಕ್ಷಗಳು ಮತ್ತು [[ಪಾಪ್ಯುಲರ್ ಪಾರ್ಟಿ]]ಯ ಎರಡು ಕ್ಯಾಥೊಲಿಕ್ ಮಂತ್ರಿಗಳನ್ನೂ ಕೂಡ ಒಳಗೊಂಡ ಬಲಪಂಥೀಯ ಸಮ್ಮಿಶ್ರ ಸರ್ಕಾರವಾಗಿತ್ತು. ಆತನ ಮೂಲ ಸರ್ಕಾರಗಳಲ್ಲಿ ಫ್ಯಾಸಿಸ್ಟರು ಅಲ್ಪಸಂಖ್ಯಾತರಾಗಿದ್ದರು. ಮುಸೊಲಿನಿಯ ದೇಶೀಯ ಗುರಿಯು ಅಂತಿಮವಾಗಿ [[ನಿರಂಕುಶ]] ಪ್ರಭುತ್ವವನ್ನು ಸ್ಥಾಪಿಸಿ ಅದರಲ್ಲಿ ತಾನು ಸರ್ವೋಚ್ಛ ನಾಯಕ (''[[ಇಲ್ ಡೂಶೆ]]'' )ನಾಗುವುದಾಗಿತ್ತು ಮತ್ತು ಈ ಸಂದೇಶವನ್ನು ಮುಸೊಲಿನಿಯ ತಮ್ಮ ಅರ್ನಾಲ್ಡೋ ಸಂಪಾದಕತ್ವದ ಫ್ಯಾಸಿಸ್ಟ್ ಪತ್ರಿಕೆಯಾದ ''Il Popolo'' ದಲ್ಲಿ ತಿಳಿಯಪಡಿಸಿದನು. ಇದನ್ನು ಸಾಧಿಸಲು ಮುಸೊಲಿನಿಯು ಶಾಸಕಾಂಗದಿಂದ ಒಂದು ವರ್ಷದ ಅವಧಿಯವರೆಗೆ ಸರ್ವಾಧಿಕಾರಿಯ ಅಧಿಕಾರಗಳನ್ನು ಪಡೆದುಕೊಂಡನು (ಆಗಿನ ಕಾನೂನಿನ ಪ್ರಕಾರ ಸಿಂಧುವಾಗಿದ್ದುದು). ಆತ ರಾಜ್ಯದ ನಿರಂಕುಶ ಅಧಿಕಾರವನ್ನು ಮರಳಿ ಸ್ಥಾಪಿಸುವುದನ್ನು ಬೆಂಬಲಿಸಿದನು ಮತ್ತು ಇದನ್ನು ಸಾಧಿಸಲು ''Fasci di Combattimento'' ವನ್ನು ಮತ್ತು ಶಸ್ತ್ರಸಜ್ಜಿತ ಸೇನೆಯೊಡನೆ ಸೇರಿಸುವುದು (ಜನವರಿ 1923ರಂದು ''Milizia Volontaria per la Sicurezza Nazionale'' ಗೆ ತಳಹದಿ ಹಾಕಲಾಯಿತು) ಮತ್ತು ಪಕ್ಷವು ರಾಜ್ಯದೊಡನೆ ಪ್ರಗತಿಶೀಲವಾಗಿ ಗುರುತಿಸಿಕೊಳ್ಳುವುದರ ಪರವಾಗಿದ್ದನು. ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ, ಆತನು ಶ್ರೀಮಂತ ಔದ್ಯಮಿಕ ಮತ್ತು ಕೃಷಿಕ ವರ್ಗಗಳಿಗೆ ಅನುಕೂಲಕರ ಕಾನೂನೊಂದನ್ನು ಜಾರಿಗೆ ತಂದನು (ಖಾಸಗೀಕರಣಗಳು, ಬಾಡಿಗೆ ಕಾನೂನುಗಳ ಉದಾರೀಕರಣಗಳು ಮತ್ತು ಸಂಘಸಂಸ್ಥೆಗಳ ವಿಸರ್ಜನೆ).<ref name="Living History 2" /> 1923ರಲ್ಲಿ ಮುಸೊಲಿನಿ "[[ಕೋರ್ಫು ಘಟನೆ]]ಯ ಸಂದರ್ಭದಲ್ಲಿ[[ಕೋರ್ಫು]]ವಿನ ಮೇಲೆ ಆಕ್ರಮಣ ಮಾಡಲು ಇಟಾಲಿಯನ್ ಸೇನಾಬಲವನ್ನು ಕಳುಹಿಸಿದನು." ಕೊನೆಗೆ, [[ಲೀಗ್ ಆಫ್ ನೇಶನ್ಸ್]] ಬಲಹೀನವೆಂದು ಸಾಬೀತಾಯಿತು ಮತ್ತು ಗ್ರೀಸ್ ಇಟಾಲಿಯನ್ ಬೇಡಿಕೆಗಳಿಗೆ ಮಣಿಯಬೇಕಾಗಿ ಬಂದಿತು. === ಏಸರ್ಬೋ ಕಾನೂನು === ಜೂನ್ 1923ರಲ್ಲಿ ಸರ್ಕಾರವು ಇಟಲಿಯನ್ನು ಒಂದು ಏಕೈಕ ರಾಷ್ಟ್ರೀಯ ಚುನಾವಣಾ ಕ್ಷೇತ್ರವನ್ನಾಗಿ ಮಾರ್ಪಡಿಸುವ [[ಏಸರ್ಬೋ ಕಾನೂನ]]ನ್ನು ಜಾರಿಗೆ ತಂದನು. ಇದರಿಂದ ಪಕ್ಷಕ್ಕೆ ಅಥವಾ 25%ನಷ್ಟಾದರೂ ಮತಗಳನ್ನು ಪಡೆದ ಪಕ್ಷಗಳ ಗುಂಪಿಗೆ ಸಂಸತ್ತಿನಲ್ಲಿ 2/3ರಷ್ಟು ಬಹುಮತ ದೊರಕುವಂತಾಯಿತು. ಈ ಕಾನೂನು 6 ಏಪ್ರಿಲ್ 1924ರ ಚುನಾವಣೆಗಳಲ್ಲಿ ಜಾರಿಗೆ ಬಂದಿತು. ಫ್ಯಾಸಿಸ್ಟರು, ಹೆಚ್ಚಿನ ಹಳೆಯ ಲಿಬರಲ್‌ಗಳು ಮತ್ತಿತರರು ಪ್ರಮುಖವಾಗಿ ಹಿಂಸಾತ್ಮಕ ಹಾದಿಯ ಮೂಲಕ ಅಥವಾ ಮತದಾರರನ್ನು ಬೆದರಿಸುವ ಮೂಲಕ 64%ರಷ್ಟು ಮತಗಳನ್ನು ಗಳಿಸಿಕೊಂಡರು. ಈ ತಂತ್ರಗಳು ವಿಶೇಷವಾಗಿ ದಕ್ಷಿಣಭಾಗದಲ್ಲಿ ಪ್ರಚಲಿತವಾಗಿದ್ದವು. === ಸ್ಕ್ವಾಡ್ರಿಸ್ಟಿ ಹಿಂಸಾಚಾರ === ನಿಯಮಗಳ ಉಲ್ಲಂಘನೆಯಾಗಿದೆಯೆಂಬ ಕಾರಣ ನೀಡಿ ಮತದಾನ ಪ್ರಕ್ರಿಯೆಯನ್ನು [[ರದ್ದು]]ಮಾಡಬೇಕೆಂದು ವಿನಂತಿಸಿದ ಸಮಾಜವಾದಿ ಪ್ರತಿನಿಧಿ [[ಜಿಯಾಕೊಮೊ ಮ್ಯಾಟಿಯೊಟಿ]]ಯ [[ಹತ್ಯೆ]]ಯು ಮುಸೊಲಿನಿ ಸರ್ಕಾರದಲ್ಲಿ ತಾತ್ಕಾಲಿಕವಾದ ಬಿಕ್ಕಟ್ಟನ್ನುಂಟುಮಾಡಿತು. ಕೊಲೆಗಾರನಾಗಿದ್ದ [[ಅಮೆರಿಗೋ ಡುಮಿನಿ]] ಎಂಬ ಹೆಸರಿನ ಸ್ಕ್ವಾಡ್ರಿಸ್ಟಾ ಕೊಲೆ ಮಾಡಿದ ನಂತರ ಮುಸೊಲಿನಿಗೆ ವರದಿಯೊಪ್ಪಿಸಿದನು. ಮುಸೊಲಿನಿ ಇದನ್ನು ಮುಚ್ಚಿಹಾಕಲು ಆದೇಶ ನೀಡಿದನು, ಆದರೆ ಸಾಕ್ಷಿಗಳು ಮ್ಯಾಟಿಯೊಟಿಯ ದೇಹವನ್ನು ಸಾಗಿಸಲು ಉಪಯೋಗಿಸಲಾದ ಕಾರು ಮ್ಯಾಟಿಯೊಟಿಯ ಮನೆಯ ಮುಂದೆ ನಿಂತಿರುವುದನ್ನು ನೋಡಿದ್ದರು ಮತ್ತು ಇದು ಡುಮಿನಿಯನ್ನು ಕೊಲೆಯೊಂದಿಗೆ ಜೋಡಿಸಿತು. ಮ್ಯಾಟಿಯೊಟಿ ಬಿಕ್ಕಟ್ಟು ಫ್ಯಾಸಿಸ್ಟ್ ಹಿಂಸಾಚಾರದ ವಿರುದ್ಧ ದನಿಯೆತ್ತಿದ ವಿಮರ್ಶಕನೊಬ್ಬನ ಕೊಲೆಯ ವಿರುದ್ಧವಾಗಿ ನ್ಯಾಯ ಒದಗಿಸಲು ದನಿಗಳು ಏಳುವಂತೆ ಮಾಡಿತು. ಸರ್ಕಾರವು ಕೆಲದಿನಗಳವರೆಗೆ ಸ್ತಂಭನಕ್ಕೊಳಗಾಗಿ ನಿಷ್ಕ್ರಿಯವಾಗಿತ್ತು, ಹಾಗೂ ಮುಸೊಲಿನಿ ನಂತರದಲ್ಲಿ ಕೆಲವು ದೃಢಕಲ್ಪವುಳ್ಳ ವ್ಯಕ್ತಿಗಳು ಈ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಎಚ್ಚರ ನೀಡಿ [[ವಿಪ್ಲವ]]ವೊಂದನ್ನು ಆರಂಭಿಸಿ ಫ್ಯಾಸಿಸಮ್ ಅನ್ನು ಮುರುಟಿಬಿಡಬಹುದಾಗಿತ್ತು ಎಂದು ಒಪ್ಪಿಕೊಂಡನು. ಡುಮಿನಿಯನ್ನು ಎರಡು ವರ್ಷಗಳ ಕಾಲ ಸೆರೆಯಲ್ಲಿಡಲಾಯಿತು. ಬಿಡುಗಡೆಯಾದ ನಂತರ ಆತನು ಇತರರಿಗೆ ಇದಕ್ಕೆ ಮುಸೊಲಿನಿ ಹೊಣೆಗಾರನೆಂದು ಹೇಳಿದನು ಮತ್ತು ಇದರಿಂದಾಗಿ ಆತ ಅನ್ನೂ ಹೆಚ್ಚುಕಾಲ ಸೆರೆವಾಸ ಅನುಭವಿಸುವಂತಾಯಿತು. ಮುಂದಿನ 15 ವರ್ಷಗಳವರೆಗೆ ಡುಮಿನಿಯು ಮುಸೊಲಿನಿ, ಫ್ಯಾಸಿಸ್ಟ್ ಪಕ್ಷ ಮತ್ತು ಇತರ ಮೂಲಗಳಿಂದ ನಿಯಮಿತವಾಗಿ ಹಣ ಸ್ವೀಕರಿಸಿದನು. [[ಚಿತ್ರ:Benito Mussolini Face.jpg|thumb|upright|ತರುಣ ಮುಸೊಲಿನಿ, ಅಧಿಕಾರದ ಮೊದಮೊದಲ ದಿನಗಳಲ್ಲಿ]] ವಿರುದ್ಧ ಪಕ್ಷಗಳ ಪ್ರತಿಕ್ರಿಯೆ ದುರ್ಬಲವಾಗಿತ್ತು ಅಥವಾ ಅವು ಸಾಧಾರಣವಾಗಿ ಪ್ರತಿಕ್ರಿಯೆಯನ್ನೆ ನೀಡುತ್ತಿರಲಿಲ್ಲ. ವಿಕ್ಟರ್ ಎಮ್ಯಾನುಯೆಲ್ ಮೇಲೆ ಮುಸೊಲಿನಿಯನ್ನು ವಜಾಮಾಡಲು ಒತ್ತಡ ಹೇರುವ ಆಶೆಯಿಂದ ಹಲವಾರು ಸಮಾಜವಾದಿಗಳು, [[ಲಿಬರಲ್‌ಗಳು]] ಮತ್ತು [[ಮಾಡರೇಟ್‌]]ಗಳು [[ಅವೆಂಟೈನ್ ವಿಯೋಜನೆ]]ಯ ಮೂಲಕ ಸಂಸತ್ತನ್ನು ಬಹಿಷ್ಕರಿಸಿದರು. [[ಆಂತೋನಿಯೋ ಗ್ರಾಮ್‌ಶಿ]]ಯಂತಹ ಕಮ್ಯುನಿಸ್ಟರು, [[ಪಿಯೆತ್ರೋ ನೆನ್ನಿ]]ಯಂತಹ ಸಮಾಜವಾದಿಗಳು ಹಾಗೂ [[ಪಿಯೆರೋ ಗೊಬೆಟ್ಟಿ]] ಮತ್ತು [[ಜಿಯೋವಾನ್ನಿ ಅಮೆಂದೊಲಾ]]ರಂತಹ ಲಿಬರಲ್‌ಗಳು ನೇತಾರರಾಗಿದ್ದಾಗ್ಯೂ, ಒಂದು ಸಾಮೂಹಿಕವಾದ [[ಫ್ಯಾಸಿಸ್ಟ್ ವಿರೋಧಿ]] ಆಂದೋಲನವು ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಫ್ಯಾಸಿಸ್ಟ್ ಸ್ಕ್ವಾಡ್ರಿಸ್ಟಿಯ ಹಿಂಸಾಚಾರಕ್ಕೆ ಭಯಪಟ್ಟುಕೊಂಡು ಮಹಾರಾಜನೂ ಕೂಡ ಮುಸೊಲಿನಿಯನ್ನು ಅಧಿಕಾರದಲ್ಲಿ ಮುಂದುವರೆಸಿದನು. ಸಂಸತ್ತನ್ನು ಇತರ ಪಕ್ಷಗಳು ಬಹಿಷ್ಕರಿಸಿದ್ದರಿಮ್ದ ಮುಸೊಲಿನಿ ಯಾವುದೇ ಕಾನೂನನ್ನಾದರೂ ವಿರೋಧವಿಲ್ಲದೆ ಜಾರಿಗೊಳಿಸುವುದು ಸಾಧ್ಯವಾಯಿತು. ಸ್ಕ್ವಾಡ್ರಿಸ್ಟಿಯ ರಾಜಕೀಯ ಹಿಂಸಾಚಾರವು ಫಲ ನೀಡಿತು ಮತ್ತು ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಯಾವುದೇ ಜನಜನಿತವಾದ ಪ್ರದರ್ಶನ ನಡೆಯಲಿಲ್ಲ. ಈ ಸಂದಿಗ್ಧ ಸಮಯದಲ್ಲಿ ಕೆಲವು ವಾರಗಳವರೆಗೆ ಮುಸೊಲಿನಿ ಪಕ್ಷದೊಳಡೆಯಿಂದ ಸಂಶಯ ಮತ್ತು ವೈಮನಸ್ಯವನ್ನು ಎದುರಿಸಬೇಕಾಯಿತು. 31 ಡಿಸೆಂಬರ್r 1924ರಂದು ಮುಸೊಲಿನಿಯನ್ನು ಭೇಟಿಮಾಡಿದ [[MVSN]] ನಿಯೋಗಿಗಳು ಆತನಿಗೆ ಕೊನೆಯ ಎಚ್ಚರಿಕೆಯೊಂದನ್ನು ನೀಡಿದರು - ವಿರೋಧವನ್ನು ಬಗ್ಗುಬಡಿಯಬೇಕು ಇಲ್ಲವೇ ತಾವು ಆ ಕೆಲಸವನ್ನು ಮುಸೊಲಿನಿಯಿಲ್ಲದೆಯೆ ಮಾಡಬೇಕಾಗುವುದು. ತನ್ನವರೇ ಆದ ತೀವ್ರವಾದಿಗಳಿಂದ ಉಂಟಾಗಬಹುದಾದ ಬಂಡಾಯದ ಭಯದಿಂದ ಮುಸೊಲಿನಿಯು ಗಣತಂತ್ರದ ಎಲ್ಲ ತೋರಿಕೆಗಳನ್ನು ತ್ಯಜಿಸಲು ನಿರ್ಧರಿಸಿದನು.<ref name="Paxton">{{cite book |title=The Anatomy of Fascism |last=Paxton |first=Robert |authorlink=Robert Paxton |coauthors= |year=2004 |publisher=[[Alfred A. Knopf]] |location=New York City |isbn=1-4000-4094-9}}</ref> 3 ಜನವರಿ 1925ರಂದು ಮುಸೊಲಿನಿಯು ಚೇಂಬರ್‌ನೆದುರಿಗೆ ಒಂದು ಬಿರುಸಾದ ಭಾಷಣವನ್ನು ಮಾಡುತ್ತ ಅದರಲ್ಲಿ ಸ್ಕ್ವಾಡ್ರಿಸ್ಟಿ ಹಿಂಸಾಚಾರಕ್ಕೆ ಜವಾಬ್ದಾರಿ ವಹಿಸಿಕೊಂಡನು (ಆದರೆ ಆತ ಮ್ಯಾಟಿಯೊಟಿಯ ಕೊಲೆಯ ಬಗ್ಗೆ ಏನನ್ನೂ ಹೇಳಲಿಲ್ಲ). ಜತೆಗೇ ಆತನು ಭಿನ್ನಾಭಿಪ್ರಾಯಗಳನ್ನು ಬಗ್ಗುಬಡಿಯುವುದಾಗಿ ವಾಗ್ದಾನ ಮಾಡಿದನು. ಆತನ ಭಾಷಣಕ್ಕೆ ಮೊದಲು MVSN ದಳಗಳು ವಿರೋಧಪಕ್ಷದವರ ಮೇಲೆ ದೈಹಿಕ ಹಲ್ಲೆಯನ್ನು ಮಾಡಿ ವಿರೋಧಪಕ್ಷಗಳ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವುದನ್ನು ತಡೆದರು. ಮುಸೊಲಿನಿ ಭವಿಷ್ಯ ನುಡಿದಂತೆಯೆ ಆಯಿತು ಮತ್ತು ಸಾರ್ವಜನಿಕ ಅಭಿಮತಕ್ಕೆ ಆತನು ಸ್ಥಿರವಾಗಿ ನಿಯಂತ್ರಣವನ್ನು ತೆಗೆದುಕೊಂಡಿರುವನೆಂಬುದು ಅರಿವಾಗುತ್ತಿದ್ದಂತೆಯೆ "ತಟಸ್ಥ ನೀತಿಯವರು", ಮೌನವಾಗಿರುವ ಬಹುಸಂಖ್ಯಾತರು ಮತ್ತು "ಜಾಗದ ಹವಣಿಕೆಯಲ್ಲಿರುವವರು" ಎಲ್ಲರೂ ಆತನ ಬೆನ್ನಹಿಂದಿರುವರೆಂದು ಆತ ತಿಳಿಸಿದಂತೆಯೆ ನಡೆಯಿತು. ಇದನ್ನು ಮುಸೊಲಿನಿಯ ಸರ್ವಾಧಿಕಾರಿತ್ವದ ಆರಂಭವೆಂದು ಪರಿಗಣಿಸಲಾಗುತ್ತದೆ. ಒಂದು ಸುಸಂಬದ್ಧವಾದ ಕಾರ್ಯಕ್ರಮದ ರೂಪರೇಖೆಗಳನ್ನು ನೀಡುವಲ್ಲಿ ವಿಫಲವಾದ ಫ್ಯಾಸಿಸಮ್ [[ಸರ್ವಾಧಿಕಾರಿಶಾಹಿ ಪದ್ಧತಿ]], [[ರಾಷ್ಟ್ರೀಯತಾವಾದ]], [[ಕಮ್ಯುನಿಸ್ಟ್-ವಿರೋಧ]], [[ಬಂಡವಾಳಶಾಹೀ ವಿರೋಧ]] ಮತ್ತು ಉದಾರವಾದಿತ್ವ ವಿರೋಧಗಳನ್ನು ಒಂದುಗೂಡಿಸಿಕೊಂಡ ಒಂದು ಹೊಸ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ರಾಜ್ಯವಾಗಿ ಹೊರಹೊಮ್ಮಿತು ಮತ್ತು ಇದು ಎಲ್ಲಾ ವರ್ಗಗಳನ್ನು ಒಂದು [[ಕಾರ್ಪೊರೇಟಿಸ್ಟ್]] ವ್ಯವಸ್ಥೆಯಡಿ ಒಗ್ಗೂಡಿಸಲು ವಿನ್ಯಾಸಗೊಳಿಸಿದ್ದಾಗಿತ್ತು ("ಮೂರನೇ ಹಾದಿ"). ಈ ನೂತನ ವ್ಯವಸ್ಥೆಯಲ್ಲಿ ರಾಜ್ಯವು ಅದರ ಪ್ರಮುಖ ಉದ್ದಿಮೆಗಳ ವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದಾಗಿತ್ತು. ರಾಷ್ಟ್ರೀಯತಾವಾದ ಮತ್ತು ರಾಜ್ಯ ಅಧಿಕಾರದ ಪತಾಕೆಗಳಡಿ ಫ್ಯಾಸಿಸಮ್ ಅಮೋಘವಾದ [[ರೋಮನ್ ಹಿನ್ನೆಲೆ]] ಮತ್ತು ನವ್ಯವಾದ [[ಉಟೋಪಿಯಾ]]ಗಳೆರಡನ್ನೂ ಸಮನ್ವಯಗೊಳಿಸಿದಂತೆ ಕಂಡುಬರುತ್ತದೆ. == ಒಂದು ಸರ್ವಾಧಿಕಾರದ ಕಟ್ಟುವಿಕೆ == === ಹತ್ಯಾ ಪ್ರಯತ್ನಗಳು === ಪ್ರಚಾರಕಾರ್ಯದಲ್ಲಿ ಮುಸೊಲಿನಿಯ ಪ್ರಭಾವ ಎಷ್ಟಿತ್ತೆಂದರೆ ಆತನಿಗೆ ಬಗ್ಗುಬಡಿಯಲು ಅಚ್ಚರಿಹುಟ್ಟಿಸುವಷ್ಟು ಕಡಿಮೆ ವಿರೋಧ ಕಂಡುಬಂದಿತು. 7 ಏಪ್ರಿಲ್ 1926ರಂದು [[ಬ್ಯಾರೊನ್ ಆಶ್‌ಬೋರ್ನ್]]ನ ಮಗಳಾಗಿದ್ದ [[ವಯೊಲೆಟ್ ಗಿಬ್ಸನ್]] ಎಂಬ [[ಐರಿಶ್]] ಮಹಿಳೆ ಹಾರಿಸಿದ ಗುಂಡಿನಿಂದ ಆತನಿಗೆ "ಮೂಗಿನ ಮೇಲೆ ಸಣ್ಣ ಗಾಯ"ವಾಯಿತು.<ref name="thetimesapr081926">ದ ಟೈಮ್ಸ್, ಗುರುವಾರ, 8 ಏಪ್ರಿಲ್ 1926; pg. 12; Issue 44240; col A</ref> 31 ಅಕ್ಟೋಬರ್ 1926ರಂದು ಬೊಲೋನಾದಲ್ಲಿ 15 ವಯಸ್ಸಿನ [[ಆಂತಿಯೋ ಜಾಂಬೋನಿ]] ಮುಸೊಲಿನಿಯ ಮೇಲೆ ಗುಂಡುಹಾರಿಸಲು ಪ್ರಯತ್ನಿಸಿದನು. ಜ್ಯಾಂಬೊನಿ ಅಲ್ಲಿಯೇ [[ವಿಚಾರಣೆಯಿಲ್ಲದೆ ಗಲ್ಲಿಗೇರಿಸಲಾಯಿತು.]]<ref>{{ cite journal | last=Cannistraro | first=Philip | title=Mussolini, Sacco-Vanzetti, and the Anarchists: The Transatlantic Context | journal=The Journal of Modern History | volume=68 | issue=1 | page=55 | publisher=The University of Chicago Press | month=March | year=1996 | url=http://www.jstor.org/stable/2124332 | accessdate=2008-09-06 | doi=10.1086/245285 }}</ref><ref>{{cite news | title=Father inspired Zamboni.; But Parent of Mussolini's Assailant Long Ago Gave Up Anarchism. Blood Shed in Riots throughout Italy | publisher=The New York Times | date=1926-11-03 | url=https://www.proquest.com | accessdate=2008-09-06 }}</ref> ಇದರ ಜತೆಗೇ ರೋಮ್‌ನಲ್ಲಿ ಮುಸೊಲಿನಿಯ ಹತ್ಯೆ ಮಾಡಲು [[ಅನಾರ್ಕಿಸ್ಟ್]] [[ಜಿನೋ ಲುಚೆಟ್ಟಿ]]ಯ ಪ್ರಯತ್ನ,<ref>{{cite web|url=http://libcom.org/history/1926-attempted-assassination-mussolini |title=The attempted assassination of Mussolini in Rome |publisher=Libcom.org |date= |accessdate=2009-03-13}}</ref> ಮತ್ತು ಅಮೆರಿಕನ್ ಅನಾರ್ಕಿಸ್ಟ್ [[ಮೈಕೆಲ್ ಶಿರೂ]]ನ ಪ್ರಯತ್ನಗಳೆರಡೂ ವಿಫಲವಾಯಿತು ಹಾಗೂ ಶಿರ್ರುನನ್ನು೮ ಸೆರೆಹಿಡಿದು ಗಲ್ಲಿಗೇರಿಸಲಾಯಿತು.<ref>{{cite web|url=http://www.libcom.org/history/articles/murder-michael-schirru |title=1931: The murder of Michael Schirru |publisher=Libcom.org |date= |accessdate=2009-03-13}}</ref> [[TIGR]] ಎಂಬ ಒಂದು ಸ್ಲೊವೀನ್ ಫ್ಯಾಸಿಸ್ಟ್ ವಿರೋಧಿಗಳು 1938ರ [[ಕೇಪೊರೆಟ್ಟೊ]]ನಲ್ಲಿ ಮುಸೊಲಿನಿಯನ್ನು ಕೊಲೆಗೈಯಲು ಯೋಜಿಸಿದರಾದರು ಅವರ ಪ್ರಯತ್ನ ಅಸಫಲವಾಯಿತು. === ಪೋಲೀಸ್ ರಾಜ್ಯ === [[ಚಿತ್ರ:Benito mussolini28.jpg|thumb|upright|ಅಧಿಕಾರ ಪಡೆದುಕೊಂಡ ನಂತರ ಮುಸೊಲಿನಿ ಆಗಾಗ ಮಿಲಿಟರಿ ಸಮವಸ್ತ್ರದಲ್ಲಿ ಕಂಡುಬರುತ್ತಿದ್ದ.]] 1922ರ ನಂತರ ಹಲವು ಬಾರಿ ಮುಸೊಲಿನಿ ವೈಯುಕ್ತಿಕವಾಗಿ ಅಂತರಿಕ, ವಿದೇಶ ವ್ಯವಹಾರಗಳು ವಸಾಹತುಗಳು, ಕಾರ್ಪೊರೇಶನ್‌ಗಳು, ಭದ್ರತೆ ಮತ್ತು ಸಾರ್ವಜನಿಕ ಕೆಲಸಗಳ ಮಂತ್ರಾಲಯಗಳನ್ನು ವಹಿಸಿಕೊಂಡನು. ಕೆಲವು ಬಾರಿ ಆತ ಒಟ್ಟಿಗೇ ಸುಮಾರು ಏಳು ಮಂತ್ರಾಲಯಗಳನ್ನು ಸರ್ವೋಚ್ಛ ಅಧಿಕಾರದ ಜತೆಗೆ ನಿಭಾಯಿಸುತ್ತಿರುತ್ತಿದ್ದನು. ಜತೆಗೇ ಆತನು ಬಲಶಾಲಿಯಾದ ಫ್ಯಾಸಿಸ್ಟ್ ಪಕ್ಷ ಮತ್ತು ನಗರಗಳಲ್ಲಿ ಮತ್ತು ಪ್ರಾಂತ್ಯಗಳಲ್ಲಿ ಅಂಕುರಿಸುವ ಯಾವುದೇ ಪ್ರತಿರೋಧವನ್ನು ಚಿವುಟಿಹಾಕುತ್ತಿದ್ದ ಸ್ಥಳೀಯ ಶಸ್ತ್ರಸಜ್ಜಿತ ಫ್ಯಾಸಿಸ್ಟ್ ಮಿಲಿಶಿಯಾಗಳಾಗಿದ್ದ [[MVSN]] ಅಥವಾ "ಬ್ಲ್ಯಾಕ್‌ಶರ್ಟ್ಸ್" ಮುಖಂಡನೂ ಆಗಿದ್ದನು. ಮುಂದಿನ ದಿನಗಳಲ್ಲಿ ಆತ ಅಧಿಕೃತವಾಗಿ ರಾಜ್ಯದ ಬೆಂಬಲವಿದ್ದ ಸಾಂಸ್ಥೀಕರಣಗೊಂಡ [[OVRA]] ಎಂದು ಕರೆಯಲ್ಪಡುವ [[ರಹಸ್ಯ ಪೊಲೀಸ್]] ಅನ್ನು ರೂಪಿಸುವವನಿದ್ದನು. ಈ ರೀತಿಯಾಗಿ ಆತನು ಅಧಿಕಾರವನ್ನು ತನ್ನ ಕೈಯಲ್ಲೆ ಇಟ್ಟುಕೊಳ್ಳುವುದರಲ್ಲೂ, ಯಾವುದೇ ವಿರೋಧಿ ಹುಟ್ಟಿಕೊಳ್ಳದಂತೆ ತಡೆಯುವುದರಲ್ಲೂ ಸಫಲನಾದನು. 1925 ಮತ್ತು 1927ರ ನಡುವೆ ಮುಸೊಲಿನಿ ಪ್ರಗತಿಶೀಲನಾಗಿ ತನ್ನ ಅಧಿಕಾರಕ್ಕೆ ಇದ್ದ ಎಲ್ಲ ಸಂವಿಧಾನಾತ್ಮಕ ಮತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನೂ ಕಿತ್ತೊಗೆಯುವುದರ ಮೂಲಕ ಒಂದು [[ಪೊಲೀಸ್ ಸ್ಟೇಟ್]] ಅನ್ನು ರೂಪಿಸಿದನು. 1925ರ [[ಕ್ರಿಸ್ಮಸ್ ಮುನ್ನಾದಿನ]] ಜಾರಿಗೆ ತಂದ ಕಾನೂನೊಂದು ಮುಸೊಲಿನಿಯ ಪದವಿಯನ್ನು "ಪ್ರೆಸಿಡೆಂಟ್ ಆಫ್ ದ ಕೌನ್ಸಿಲ್ ಆಫ್ ಮಿನಿಸ್ಟರ್ಸ್" ನಿಂದ ಬದಲಾಯಿಸಿ "ಹೆಡ್ ಆಫ್ ದ ಗವರ್ನ್‌ಮೆಂಟ್" ಎಂದು ಮಾಡಿತು. ಆತ ಸಂಸತ್ತಿಗೆ ಜವಾಬ್ದಾರನಾಗಿರಲಿಲ್ಲ ಮತ್ತು ಆತನನ್ನು ಕೇವಲ ಮಹಾರಾಜ ಮಾತ್ರ ತೆಗೆದುಹಾಕಬಹುದಾಗಿತ್ತು. [[ಇಟಾಲಿಯನ್ ಸಂವಿಧಾನ]]ದ ಪ್ರಕಾರ ಮಂತ್ರಿಗಳು ಸಾರ್ವಭೌಮನಿಗೆ ಮಾತ್ರ ಜವಾಬ್ದಾರರು ಎಂದು ಸ್ಪಷ್ಟವಾಗಿದ್ದರೂ, ನಿಜ ಸ್ಥಿತಿಯಲ್ಲಿ ಸಂಸತ್ತಿನ ಸ್ಪಷ್ಟ ಸಮ್ಮತಿಯ ವಿನಾ ರಾಜ್ಯಭಾರ ಮಾಡುವದು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿಯಿತ್ತು. ಕ್ರಿಸ್ಮಸ್ ಈವ್‌ನ ಕಾನೂನು ಇದನ್ನು ತಡೆಯಿತು ಮತ್ತು ಮುಸೊಲಿನಿಯನ್ನು ಸಂಸತ್ ಕಾರ್ಯಕಲಾಪಗಳನ್ನು ನಿರ್ಧರಿಸಬಲ್ಲ ಏಕೈಕ ಅರ್ಹ ವ್ಯಕ್ತಿಯನ್ನಾಗಿ ಮಾಡಿತು. ಸ್ಥಳೀಯ ಸ್ವಾಯತ್ತತೆಯನ್ನು ರದ್ದುಪಡಿಸಲಾಯಿತು ಮತ್ತು ಚುನಾಯಿತ ಮೇಯರ್‌ಗಳು ಮತ್ತು ಕೌನ್ಸಿಲ್‌ಗಳ ಬದಲಾಗಿ [[ಇಟಾಲಿಯನ್ ಸೆನೇಟ್]]ನಿಂದ ನೇಮಿಸಲ್ಪಟ್ಟ [[ಪೊಡೆಸ್ಟಾ]]ಗಳು ಬಂದರು. ಇತರೆಲ್ಲಾ ಪಕ್ಷಗಳನ್ನು 1928ರಲ್ಲಿ ನಿಷೇಧಿಸಲಾಯಿತಾದರೂ ಮುಸೊಲಿನಿಯ 1925ರ ಭಾಷಣದ ನಂತರ ಇಟಲಿಯು ಏಕಪಕ್ಷ ರಾಜ್ಯವಾಗಿದ್ದಿತು ಎಂಬುದೂ ನಿಜವೆ. ಇದೇ ವರ್ಷ ಜಾರಿಗೆ ಬಂದ ಚುನಾವಣಾ ಕಾನೂನುಗಳು ಸಂಸತ್ ಚುನಾವಣೆಗಳನ್ನು ರದ್ದುಪಡಿಸಿದವು. ಇದರ ಬದಲಾಗಿ [[ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್]]ಚುನಾಯಿತರಾಗಬಹುದಾದವರ ಒಂದು ಪಟ್ಟಿಯನ್ನು ತಯಾರಿಸಿ ಅದನ್ನು [[ಜನಾಭಿಪ್ರಾಯ]]ದ ಅನುಮೋದನೆಗಾಗಿ ನೀಡುತ್ತಿತ್ತು. ಗ್ರಾಂಡ್ ಕೌನ್ಸಿಲ್ ಅನ್ನು ಐದು ವರ್ಷಗಳ ಹಿಂದೆಯೇ ಪಕ್ಷದ ಭಾಗವಾಗಿ ರೂಪಿಸಲಾಗಿತ್ತಾದರೂ ಅದನ್ನು "ಸಂವಿಧಾನಾತ್ಮಕ"ವನ್ನಾಗಿ ಮಾಡಲಾಯಿತು ಮತ್ತು ಅದು ರಾಜ್ಯದ ಅತ್ಯುಚ್ಛ ಸಂವಿಧಾನಿಕ ಅಧಿಕಾರವನ್ನು ಹೊಂದಿತ್ತು. ದಾಖಲೆಗಳಲ್ಲಿ ಗ್ರ್ಯಾಂಡ್ ಕೌನ್ಸಿಲ್‌ಗೆ ಮುಸೊಲಿನಿಯನ್ನು ಅಧಿಕಾರದಿಂದ ತೆಗೆಯಲು ಶಿಫಾರಸು ಮಾಡುವ ಹಕ್ಕು ಇದ್ದಿತು ಮತ್ತು ಸೈದ್ಧಾಂತಿಕವಾಗಿ ಅದು ಆತನ ಅಧಿಕಾರಕ್ಕೆ ಇದ್ದ ಒಂದೇ ಒಂದು ತಡೆಯಾಗಿತ್ತು. ಆದರೆ ಗ್ರಾಂಡ್ ಕೌನ್ಸಿಲ್‌ನ ಸಭೆ ಸೇರಿಸುವ ಮತ್ತು ಅದರ ಕಾರ್ಯಕಲಾಪಗಳನ್ನು ನಿರ್ಧರಿಸುವ ಅಧಿಕಾರ ಮುಸೊಲಿನಿಗೆ ಮಾತ್ರ ಇದ್ದಿತು. ದಕ್ಷಿಣದ, ಅದರಲ್ಲಿಯೂ ವಿಶೇಷವಾಗಿ [[ಸಿಸಿಲಿ]]ಯ ನಿಯಂತ್ರಣವನ್ನು ಪಡೆದುಕೊಳ್ಳಲು ಆತ [[ಸಿಸೇರ್ ಮೋರಿ]]ಯನ್ನು ಪಾಲೆರ್ಮೋ ನಗರದ ಪ್ರಿಫೆಕ್ಟ್ ಆಗಿ ನಿಯಮಿಸಿ [[ಮಾಫಿಯಾ]]ವನ್ನು ಯಾವುದೇ ರೀತಿಯಲ್ಲಾಗಲೀ ನಿರ್ಮೂಲನ ಮಾಡುವ ಜವಾಬ್ದಾರಿ ವಹಿಸಿದನು. ಟೆಲಿಗ್ರಾಮಿನಲ್ಲಿ ಮುಸೊಲಿನಿ ಮೋರಿಗೆ ಈ ರೀತಿಯಾಗಿ ಸಂದೇಶ ಕಳುಹಿಸಿದನು: <blockquote> ''"ಯುವರ್ ಎಕ್ಸೆಲೆನ್ಸಿಗೆ [[ಸಂಪೂರ್ಣಾಧಿಕಾರ]]ವಿದೆ, ರಾಜ್ಯದ ಅಧಿಕಾರವನ್ನು ಸಂಪೂರ್ಣವಾಗಿ, ಮತ್ತೆ ಹೇಳುತ್ತೇನೆ ಸಂಪೂರ್ಣವಾಗಿ, ಸಿಸಿಲಿಯಲ್ಲಿ ಮರುಸ್ಥಾಪನೆ ಮಾಡಬೇಕಾಗಿದೆ. '' ''ಜಾರಿಯಲ್ಲಿರುವ ಕಾನೂನುಗಳಿಂದ ನಿಮಗೆ ತೊಡಕಾದರೆ ನಿಮಗೇನೂ ತೊಂದರೆಯಾಗದು, ಏಕೆಂದರೆ ನಾವು ಹೊಸ ಕಾನೂನುಗಳನ್ನು ಜಾರಿಗೆ ತರುವೆವು."<ref>ಅರ್ರಿಗೋ ಪೆಟಾಚ್ಚೋ, L'uomo della provvidenza: Mussolini, ascesa e caduta di un mito'', Milano, Mondadori, 2004, p. 190''</ref>'' </blockquote> ಆತನು ಸಂಶಯವಿರುವವರು ಶರಣಾಗುವಂತೆ ಒತ್ತಡ ಹೇರಲು ಪಟ್ಟಣಗಳ ಮೇಲೆ ಆಕ್ರಮಣ ಮಾಡುವುದು, ಚಿತ್ರಹಿಂಸೆಯನ್ನು ಬಳಸುವುದು, ಹಾಗೂ ಹೆಂಗಸರು ಮತ್ತು ಮಕ್ಕಳನ್ನು ಒತ್ತೆಯಾಳುಗಳಂತೆ ಬಳಸಿಕೊಳ್ಳುವುದೇ ಮೊದಲಾದ ಕ್ರ್ಮಗಳನ್ನು ಅನುಸರಿಸಲು ಹಿಂದೇಟು ಹಾಕಲಿಲ್ಲ. ಈ ಕಠಿಣ ವಿಧಾನಗಳಿಂದ ಆತನಿಗೆ "ಐರನ್ ಪ್ರಿಫೆಕ್ಟ್" ಎಂಬ ಅಡ್ಡಹೆಸರು ದೊರಕಿತು. ಆದರೆ 1927ರಲ್ಲಿ ಮೋರಿಯ ವಿಚಾರಣೆಗಳಿಂದ [[Mafia]] ಮತ್ತು ಫ್ಯಾಸಿಸ್ಟ್ ಸಂಸ್ಥೆಯ ನಡುವೆ ರಹಸ್ಯ ಒಪ್ಪಂದವಿರುವ ಬಗ್ಗೆ ಪುರಾವೆಗಳು ದೊರಕಿದವು ಮತ್ತು ಆತನನ್ನು 1929ರಲ್ಲಿ ತನ್ನ ಅಧಿಕಾರದ ಅವಧಿಯನ್ನು ಮುಗಿಸಿದ್ದಕ್ಕಾಗಿ ಹುದ್ದೆಯಿಂದ ತೆಗೆದುಹಾಕಲಾಯಿತು. ಮುಸೊಲಿನಿಯು ಮೋರಿಯನ್ನು ಸೆನೇಟರ್ ಆಗಿ ನಿಯಮಿಸಿದನು ಮತ್ತು ಫ್ಯಾಸಿಸ್ಟ್ [[ಪ್ರಚಾರ]]ವು [[ಮಾಫಿಯಾ]]ವನ್ನು ಬಗ್ಗುಬಡಿಯಲಾಗಿದೆಯೆಂದು ಸುದ್ದಿ ಹರಡಿತು. === ಆರ್ಥಿಕ ನೀತಿ === {{main|Economy of Italy under Fascism, 1922-1943}} [[ಚಿತ್ರ:Mussolini all'Alfa Romeo.JPG|thumb|ಬೆನಿಟೊ ಮುಸೊಲಿನಿ ಅಲ್ಫಾರೋಮಿಯೋ ಫ್ಯಾಕ್ಟರಿಗಳ ಭೇಟಿಯ ಸಂದರ್ಭದಲ್ಲಿ.]] ಆರ್ಥಿಕ ಹಿನ್ನಡೆಗಳು ಅಥವಾ [[ನಿರುದ್ಯೋಗ]] ಮಟ್ಟಗಳ ವಿರುದ್ಧ ಹೋರಾಡುವ ಸಲುವಾಗಿ ಮುಸೊಲಿನಿ ಇಟಲಿಯ ಎಲ್ಲೆಡೆಯಲ್ಲೂ ಹಲವಾರು ಸಾರ್ವಜನಿಕ ನಿರ್ಮಾಣ ಯೋಜನೆಗಳನ್ನು ಮತ್ತು ಸರ್ಕಾರೀ ಕಾರ್ಯಗಳನ್ನು ಆರಂಭಿಸಿದನು . ಆತನ ಮೊದಲ ಮತ್ತು ಜನಜನಿತವಾಗಿರುವ ಯೋಜನೆಯೆಂದರೆ [[ಹಸಿರು ಕ್ರಾಂತಿ]]ಯ ರೀತಿಯಲ್ಲಿಯೇ ಇಟಲಿಯಲ್ಲಿ ನಡೆದ "ಬ್ಯಾಟಲ್ ಫಾರ್ ಗ್ರೇನ್", ಇದರ ಮೂಲಕ 5,000 ಹೊಸ ಫಾರ್ಮುಗಳನ್ನು ಆರಂಭಿಸಲಾಯಿತು ಮತ್ತು [[ಪಾಂಟೈನ್ ಜೌಗುಪ್ರದೇಶ]]ಗಳನ್ನು ಒಣಗಿಸಿ ಸುಮಾರು ಐದು ಕೃಷಿಪ್ರಧಾನ ಪಟ್ಟಣಗಳಷ್ಟು ಭೂಮಿಯನ್ನು ಮರಳಿ ಪಡೆಯಲಾಯಿತು. [[ಸಾರ್ಡೀನಿಯಾ]]ದಲ್ಲಿ ಒಂದು ಮಾದರಿ ಕೃಷಿ ಪಟ್ಟಣವನ್ನು ರೂಪಿಸಲಾಯಿತು ಮತ್ತು ಅದಕ್ಕೆ ''ಮುಸೊಲಿನಿಯಾ'' ಎಂದು ಹೆಸರಿಡಲಾಯಿತು; ಈಗ ಅದನ್ನು [[ಆರ್ಬೋರಿಯಾ]] ಎಂದು ಕರೆಯಲಾಗುತ್ತದೆ. ಮುಸೊಲಿನಿ ಈ ಪಟ್ಟಣದ ರೀತಿಯಲ್ಲಿಯೇ ದೇಶದ ಉದ್ದಗಲಕ್ಕೂ ಸಾವಿರಾರು ಹೊಸ ಕೃಷಿ ನೆಲೆಗಳನ್ನು ಸ್ಥಾಪಿಸುವ ಬಯಕೆ ಹೊಂದಿದ್ದನು. ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಲ್ಲದ ಬೆಳೆಗಳೆಡೆಗಳಿಂದ ಸಂಪನ್ಮೂಲಗಳನ್ನು ಧಾನ್ಯಗಳನ್ನು ಬೆಳೆಯುವತ್ತ ತಿರುಗಿಸುತ್ತಿತ್ತು. ಈ ಯೋಜನೆಗೆ ಸಂಬಂಧಿಸಿದ ಹೆಚ್ಚು [[ತೆರಿಗೆ]]ಗಳು ಅದಕ್ಷತೆ ಹರಡಲು ಕಾರಣವಾದವು, ಮತ್ತು ರೈತರಿಗೆ ಸರ್ಕಾರವು ನೀಡಿದ [[ಸಬ್ಸಿಡಿಗಳು]] ದೇಶವನ್ನು ಹೆಚ್ಚು ಸಾಲದೆಡೆ ತಳ್ಳಿದವು. ಮುಸೊಲಿನಿಯು "ಬ್ಯಾಟ್ಲ್ ಫಾರ್ ಲ್ಯಾಂಡ್" ಎಂಬ ಯೋಜನೆಯನ್ನು ಆರಂಭಿಸಿದನು, ಈ ನೀತಿಯು 1928ರಲ್ಲಿ ರೂಪಿಸಲಾದ [[ಭೂಮಿ ಹಿಂಪಡೆತ]]ವನ್ನು ಆಧರಿಸಿತ್ತು. ಈ ಯೋಜನೆಗೆ ಮಿಶ್ರಫಲ ದೊರಕಿತು; 1935ರಲ್ಲಿ [[ಕೃಷಿ]]ಗಾಗಿ ಕೈಗೊಂಡ ಪಾಂಟೈನ್ ಜೌಗುಪ್ರದೇಶವನ್ನು ಒಣಗಿಸುವ ಯೋಜನೆಯು ಪ್ರಚಾರಕಾರ್ಯಕ್ಕೆ ಒಳ್ಳೆಯದಾಗಿದ್ದು, [[ನಿರುದ್ಯೋಗಿ]]ಗಳಿಗೆ ಕೆಲಸ ಒದಗಿಸಿ ಹೆಚ್ಚು ಭೂಪ್ರದೇಶವುಳ್ಳವರು ಸಬ್ಸಿಡಿಗಳನ್ನು ನಿಯಂತ್ರಿಸುವಂತೆ ಮಾಡಿದರೂ ಬ್ಯಾಟ್ಲ್ ಫಾರ್ ಲ್ಯಾಂಡ್‌ನ ಇತರ ವಿಭಾಗಗಳು ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಈ ಕಾರ್ಯಕ್ರಮವು ಬ್ಯಾಟ್ಲ್ ಫಾರ್ ಗ್ರೇನ್‌ನೊಂದಿಗೆ ಹೊಂದಿಕೊಂಡಿರಲಿಲ್ಲ (ದೊಡ್ಡ ಪ್ರಮಾಣದಲ್ಲಿ ಗೋಧಿ ಬೆಳೆಯಲು ಸಣ್ಣ ವಿಸ್ತೀರ್ಣದ ಭೂಮಿಗಳನ್ನು ನಿಗದಿಪಡಿಸಲಾಗಿತ್ತು), ಮತ್ತು [[ಎರಡನೇ ವಿಶ್ವಯುದ್ಧ]]ದ ವೇಳೆಯಲ್ಲಿ ಪಾಂಟೈನ್ ಜೌಗುಪ್ರದೇಶವು ಇಟಲಿಯ ಕೈತಪ್ಪಿಹೋಯಿತು. 10,000ಕ್ಕೂ ಕಡಿಮೆ ಸಂಖ್ಯೆಯ [[ರೈತ]]ರು ಮರುಹಂಚಿಕೆಯಾದ ಭೂಮಿಯಲ್ಲಿ ಮತ್ತೆ ವಾಸ್ತವ್ಯ ಹೂಡಿದರು, ಹಾಗೂ ರೈತರ ಬಡತನದ ಹೆಚ್ಚುತ್ತಲೇ ಇತ್ತು. 1940ರಲ್ಲಿ ಬ್ಯಾಟ್ಲ್ ಫಾರ್ ಲ್ಯಾಂಡ್ ಯೋಜನೆಯನ್ನು ಬರಖಾಸ್ತು ಮಾಡಲಾಯಿತು. {{Corporatism sidebar}} ಜತೆಗೇ [[ಆರ್ಥಿಕ ಕುಸಿತ]]ದ ವಿರುದ್ಧ ಹೋರಾಡಲು ಆತನು ಯೋಜನೆಯನ್ನು ಆರಂಭಿಸಿ ಜನತೆಯು ಸ್ವ-ಇಚ್ಛೆಯಿಂದ [[ನೆಕ್‌ಲೇಸ್]]ಗಳು, [[ಮದುವೆಯ ಉಂಗುರ]]ಗಳು ಮೊದಲಾದ [[ಚಿನ್ನ]]ದ [[ಆಭರಣ]]ಗಳನ್ನು ಸರ್ಕಾರೀ ಅಧಿಕಾರಿಗಳಿಗೆ ದಾನ ಮಾಡಿ ಅವುಗಳಿಗೆ ಬದಲಾಗಿ "ಗೋಲ್ಡ್ ಫಾರ್ ದ ಫಾದರ್‌ಲ್ಯಾಂಡ್" ಅಂಕಿತವಿರುವ [[ಸ್ಟೀಲ್]]ನ [[ಮಣಿಕಟ್ಟು]] ಆಭರಣಗಳನ್ನು ಪಡೆಯುವಂತೆ ಪ್ರೋತ್ಸಾಹಿಸಿದನು. [[ರೇಶೇಲ್ ಮುಸ್ಸೊಲಿನಿ]] ಕೂಡ ತನ್ನ ಮದುವೆಯ ಉಂಗುರವನ್ನು ದಾನವಾಗಿ ನೀಡಿದಳು. ಹೀಗೆ ಸಂಗ್ರಹವಾದ ಚಿನ್ನವನ್ನು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿ [[ರಾಷ್ಟ್ರೀಯ ಬ್ಯಾಂಕ್]]ಗಳಿಗೆ ಹಂಚಲಾಯಿತು. ಮುಸೊಲಿನಿ ಸರ್ಕಾರವು ಉದ್ಯಮಗಳನ್ನು ನಿಯಂತ್ರಿಸುವುದರ ಬಗ್ಗೆ ಒತ್ತು ನೀಡಿದನು: 1935ರ ಹೊತ್ತಿಗೆ ಮುಸೊಲಿನಿಯ ಹೇಳಿಕೆಯೊಂದರ ಪ್ರಕಾರ ಮುಕ್ಕಾಲುಪಾಲು ಇಟಾಲಿಯನ್ ಉದ್ಯಮಗಳು ರಾಜ್ಯದ ನಿಯಂತ್ರಣದಲ್ಲಿದ್ದವು. ಅದೇ ವರ್ಷ, ಆತನು ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಲುವಾಗಿ ಹಲವಾರು ಶಾಸನಗಳನ್ನು ಹೊರಡಿಸಿದನು ಹಾಗೂ ಇವುಗಳ ಪ್ರಕಾರ ಎಲ್ಲಾ ಬ್ಯಾಂಕುಗಳು, ಉದ್ಯಮಗಳು ಮತ್ತು ಖಾಸಗೀ ಪೌರರಿಂದ ಬಲವಂತವಾಗಿ ಎಲ್ಲಾ ವಿದೇಶೀ ಸ್ಟಾಕುಗಳು ಮತ್ತು ಬಾಂಡ್‌ಗಳನ್ನು ಬ್ಯಾಂಕ್ ಆಫ್ ಇಟಲಿಗೆ ಸಲ್ಲಿಸುವಂತೆ ಆದೇಶ ನೀಡಲಾಯಿತು. 1938ರಲ್ಲಿ ಆತನು ವೇತನ ಮತ್ತು [[ಬೆಲೆನಿಯಂತ್ರಣ]]ಗಳನ್ನು ಕೂಡ ಜಾರಿಗೆ ತಂದನು.<ref>[http://www.mises.org/story/1935 The Vampire Economy: Italy, Germany, and the US], ಜೆಫ್ರೀ ಹರ್ಬೆನರ್, Mises Institute, ಅಕ್ಟೋಬರ್ 13, 2005</ref> ಜರ್ಮನಿಯನ್ನು ಹೊರತುಪಡಿಸಿ ಇತರೆಲ್ಲಾ ರಾಷ್ಟ್ರಗಳ ಜತೆಗಿನ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕುವುದರ ಮೂಲಕ ಆತನು ಇಟಲಿಯನ್ನು ಸ್ವಾವಲಂಬಿಯಾದ [[ಸ್ವಾಯತ್ತ]] ರಾಷ್ಟ್ರವನ್ನಾಗಿ ಮಾಡಲು ಹವಣಿಸಿದನು. 1943ರಲ್ಲಿ ಮುಸೊಲಿನಿ ಆರ್ಥಿಕ [[ಸಾಮಾಜೀಕರಣ]]ದ ಸಿದ್ಧಾಂತವನ್ನು ಪ್ರಸ್ತುತಪಡಿಸಿದನು. === ಸರ್ಕಾರ === {{main|Italian Fascism}} ಇಟಲಿಯ ಸರ್ವಾಧಿಕಾರಿಯಾಗಿ ಮುಸೊಲಿನಿಯ ಪ್ರಮುಖ ಅದ್ಯತೆಯು ಇಟಾಲಿಯನ್ ಜನತೆಯ ಮನಸ್ಸುಗಳನ್ನು ನಿಗ್ರಹಿಸುವುದು ಮತ್ತು ಹೀಗೆ ಮಾಡಲು [[ಪ್ರಚಾರಕಾರ್ಯ]]ವನ್ನು ಬಳಸುವುದು; ಸ್ವದೇಶದಲ್ಲಾಗಲೀ, ವಿದೇಶದಲ್ಲಾಗಲೀ ಪತ್ರಕರ್ತನಾಗಿ ಆತ ಪಡೆದ ತರಬೇತಿಯು ಅಮೂಲ್ಯವಾಗಿತ್ತು. ಪ್ರೆಸ್, ರೇಡಿಯೋ, ಶಿಕ್ಷಣ, ಚಲನಚಿತ್ರಗಳು - ಎಲ್ಲವನ್ನೂ ಫ್ಯಾಸಿಸಮ್ ಇಪ್ಪತ್ತನೇ ಶತಮಾನದ್ದೇ ''ಆದ'' , ಪ್ರಜಾತಂತ್ರ ಮತ್ತು ಉದಾರೀಕರಣದ ಬದಲಾಗಿ ಹೊರಹೊಮ್ಮಿರುವ ಸಿದ್ಧಾಂತವೆನ್ನುವ ರೀತಿಯ ಭ್ರಮೆಯನ್ನು ಹುಟ್ಟಿಸುವಂತೆ ಮಾಡಲು ಬಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಈ ಸಿದ್ಧಾಂತದ ನೀತಿಗಳನ್ನು ಫ್ಯಾಸಿಸಮ್ ಬಗ್ಗೆ [[ಜಿಯೋವಾನ್ನಿ ಜೆಂಟೈಲ್]] ಬರೆದು ಮುಸೊಲಿನಿ ಸಹಿ ಹಾಕಿದ್ದ ಲೇಖನವೊಂದರಲ್ಲಿ ಪ್ರಸ್ತುತಪಡಿಸಲಾಗಿತ್ತು ಮತ್ತು ಈ ಲೇಖನವು 1932ರಲ್ಲಿ ''[[Enciclopedia Italiana]]'' ದಲ್ಲಿ ಪ್ರಕಟವಾಯಿತು. 1929ರಲ್ಲಿ [[ವ್ಯಾಟಿಕನ್]]ನೊಂದಿಗಿನ ಒಪ್ಪಂದವೊಂದಕ್ಕೆ ಸಹಿ ಹಾಕಲಾಯಿತು, ಈ [[ಲ್ಯಾಟೆರನ್ ಒಪ್ಪಂದಗಳ]] ಪ್ರಕಾರ ಇಟಾಲಿಯನ್ ರಾಜ್ಯವು ಕೊನೆಗೂ [[ರೋಮನ್ ಕ್ಯಾಥೊಲಿಕ್ ಚರ್ಚ್‌]]ನಿಂದ ಅಂಗೀಕರಿಸಲ್ಪಟ್ಟಿತು ಮತ್ತು ಇಟಾಲಿಯನ್ ರಾಜ್ಯವು [[ವ್ಯಾಟಿಕನ್ ನಗರ]]ದ ಸ್ವಾತಂತ್ರ್ಯವನ್ನು ಒಪ್ಪಿಕೊಂಡಿತು. ಜತೆಗೇ 1929ರ ಒಪ್ಪಂದವು ಇಟಾಲಿಯನ್ ಸರ್ಕಾರವು ಅಪರಾಧಿಗಳಿಗೆ ದಂಡನೆಯನ್ನು ನೀಡುವುದರ ಬಗೆಗಿನ ಕಾನೂನುಬದ್ಧ ಕರಾರನ್ನು ಒಳಗೊಳ್ಳುವುದರ ಮೂಲಕ ಪೋಪ್‌ನ ಘನತೆ, ಗೌರವಗಳನ್ನು ಕಾಪಾಡುತ್ತಿತ್ತು.<ref>[http://www.reuters.com/article/oddlyEnoughNews/idUSN1944220320080919 Comic escapes prosecution for insulting pope(Oddly Enough) Reuters], (ಶುಕ್ರವಾರ ಸೆಪ್ಟೆಂಬರ್ 19, 2008 1:15 p.m. EDT) By Phil Stewart</ref> ಪೋಪರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡು ವ್ಯಾಟೀಕನ್ ಅನ್ನು ಹೆಚ್ಚೂಕಡಿಮೆ [[ಬ್ಲ್ಯಾಕ್‌ಮೇಲ್]] ಮಾಡಿದ ಆಳ್ವಿಕೆಯ ಬಗ್ಗೆ ಅಪನಂಬಿಕೆಯಿಂದಿದ್ದ ಕೆಲವಾರು ಕ್ಯಾಥೊಲಿಕರನ್ನು ಸಮಾಧಾನಪಡಿಸಲು 1927ರಲ್ಲಿ ಮುಸೊಲಿನಿಯನ್ನು ರೋಮನ್ ಕ್ಯಾಥೊಲಿಕ್ [[ಪಾದ್ರಿ]]ಯೊಬ್ಬ [[ಬ್ಯಾಪ್‌ಟೈಜ್]] ಮಾಡಿದನು. 1927ರಿಂದ, ಹೆಚ್ಚಾಗಿ 1929ರ ನಂತರವೂ ಕೂಡ ಕಮ್ಯುನಿಸ್ಟ್-ವಿರೋಧಿ ಸಿದ್ಧಾಂತಗಳೊಂದಿಗೆ ಹೆಚ್ಚಿನ ಕ್ಯಾಥೊಲಿಕರು ತನ್ನನ್ನು ಬೆಂಬಲಿಸುವಂತೆ ಮನವೊಲಿಸಿದನು. ಎಲ್ಲ ಕಡೆಯಲ್ಲಿ ಸುತ್ತೋಲೆಯಂತೆ ಕಳುಹಿಸಲಾದ ''ನಾನ್ ಅಬ್ಬಿಯಾಮೋ ಬಿಸೋನೋ'' ದಲ್ಲಿ, [[ಪೋಪ್ ಪಯಸ್ XI]] ಫ್ಯಾಸಿಸ್ಟ್ ಆಳ್ವಿಕೆಯನ್ನು ಅದರ [[Catholic Action]] ವಿರುದ್ಧದ ನೀತಿಯ ಬಗ್ಗೆ ಮತ್ತು ಕ್ಯಾಥೊಲಿಕ್ ಶಿಕ್ಷಣದ ನೀತಿಪಾಠಗಳನ್ನು ಅಲ್ಲಗಳೆಯುವಂತಹ ಕೆಲವು ಪ್ರವೃತ್ತಿಗಳ ಬಗ್ಗೆ ತೀವ್ರವಾದ ದಾಳಿಯನ್ನು ಮಾಡಿದರು. [[ಸಂಸತ್ ವ್ಯವಸ್ಥೆ]]ಯ ಕಾನೂನು ಸಂಹಿತೆಗಳನ್ನು ಮುಸೊಲಿನಿಯ ಆಳ್ವಿಕೆಯ ಸಮಯದಲ್ಲಿ ತಿದ್ದಿ ಮತ್ತೆ ಬರೆಯಲಾಯಿತು. ಎಲ್ಲಾ ಶಾಲೆ ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಾಪಕರೂ ಕೂಡ ಫ್ಯಾಸಿಸ್ಟ್ ಆಳ್ವಿಕೆಯನ್ನು ಕಾಪಾಡುವುದಾಗಿ ಪ್ರತಿಜ್ಞೆಯೊಂದನ್ನು ಕೈಗೊಳ್ಳಲೇಬೇಕಿತ್ತು. ಎಲ್ಲಾ ಸುದ್ದಿಪತ್ರಿಕೆಗಳ ಸಂಪಾದಕರನ್ನೂ ಮುಸೊಲಿನಿ ಖುದ್ದಾಗಿ ಆರಿಸುತ್ತಿದ್ದನು ಮತ್ತು ಫ್ಯಾಸಿಸ್ಟ್ ಪಕ್ಷದ ಒಪ್ಪಿಗೆಯಿಲ್ಲದೆ ಯಾರೂ ಪತ್ರಕರ್ತನಾಗಿ ಕೆಲಸ ಮಾಡುವಂತಿರಲಿಲ್ಲ. ಈ ಪ್ರಮಾಣಪತ್ರ್ಗಳನ್ನು ರಹಸ್ಯವಾಗಿ ವಿತರಿಸಲಾಗುತ್ತಿತ್ತು; ಈ ರೀತಿಯಾಗಿ ಮುಸೊಲಿನಿ ’ಮುಕ್ತ ಪ್ರೆಸ್’ನ ಭ್ರಮೆಯನ್ನು ರೂಪಿಸುವಲ್ಲಿ ಯಶಸ್ವಿಯಾದನು. ಕಾರ್ಮಿಕರ ಸಂಘಗಳೀಂದ ಎಲ್ಲಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು ಮತ್ತು ಅವುಗಳನ್ನೆಲ್ಲ ಒಂದುಗೂಡಿಸಿ ಒಂದು [["ಸಹಕಾರೀ ವ್ಯವಸ್ಥೆ"]]ಯಡಿ ಸೇರಿಸಲಾಯಿತು. ಇದರ ಗುರಿಯು (ಇದನ್ನು ಸಂಪೂರ್ಣವಾಗಿ ತಲುಪಲಾಗಲಿಲ್ಲ) ಮಧ್ಯಯುಗದ ಕೂಟ(ಗಿಲ್ಡ್)ಗಳಿಂದ ಪ್ರೇರಿತವಾಗಿದ್ದು, ಎಲ್ಲ ಇಟಾಲಿಯನ್ನರನ್ನೂ ಹಲವಾರು ವೃತ್ತಿಪರ ಸಂಸ್ಥೆಗಳು ಅಥವಾ "ಕಾರ್ಪೊರೇಶನ್"ಗಳಿಗೆ ಸೇರಿಸುವುದಾಗಿತ್ತು ಹಾಗೂ ಈ ಸಂಸ್ಥೆಗಳೆಲ್ಲ ರಹಸ್ಯವಾಗಿ ಸರ್ಕಾರೀ ನಿಯಂತ್ರಣದಲ್ಲಿದ್ದವು. ಹೆಚ್ಚು ಬಹಿರಂಗವಾಗಿ ಕಾಣಬಹುದಾದ ಸಾರ್ವಜನಿಕ ಕಾಮಗಾರಿಗಳ ಮೇಲೆ ಬೃಹತ್ ಮೊತ್ತವನ್ನು ವೆಚ್ಚ ಮಾಡಲಾಯಿತು, ಮತ್ತು ಇದು ಕೆಲವು ಅಂತರ್ರಾಷ್ಟ್ರೀಯ ಪ್ರತಿಷ್ಠೆಯ ಯೋಜನೆಗಳಿಗೂ ಅನ್ವಯಿಸಿತು. ಉದಾಹರಣೆಗೆ, ''[[SS ರೆಕ್ಸ್]]'' [[ಬ್ಲೂ ರೈಬ್ಯಾಂಡ್]] ಹಡಗು, [[Macchi M.C.72]] ಎಂಬ ಹೆಸರಿನ ಪ್ರಪಂಚದ ಅತಿ ವೇಗವಾದ [[ಸಮುದ್ರವಿಮಾನ]]ದಂತಹ ವಿಮಾನಯಾನದ ಸಾಧನೆಗಳು ಹಾಗೂ [[ಇಟಾಲೊ ಬಾಲ್ಬೊ]] ಎಂಬ ಟ್ರಾನ್ಸ್‌ ಅಟ್ಲಾಂಟಿಕ್ ಹಾರುವ ದೋಣಿಯ ನೌಕಾಯಾನ, ಇದು ಚಿಕಾಗೋದಲ್ಲಿ ಬಂದಿಳಿದಾಗ ಯುನೈಟೆಡ್ ಸ್ಟೇಟ್ಸ್ ಇದನ್ನು ವೈಭವದಿಂದ ಸ್ವಾಗತಿಸಿತು. === ಶಿಕ್ಷಣ ಮತ್ತು ವಿದ್ಯಾರ್ಥಿ ಸಂಘಟನೆಗಳ ಪಾತ್ರ === [[ಚಿತ್ರ:Has seven 1 a.jpg|thumb|ಬೆನಿಟೊ ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ ತರುಣರು 1935ರಲ್ಲಿ]] [[ರಾಷ್ಟ್ರೀಯತಾವಾದಿಗಳು]] ವಿಶ್ವಯುದ್ಧದ ನಂತರದ ದಿನಗಳಲ್ಲಿ ತಾವು [[ಲಿಬರಲ್‌ಗಳು]] ಮತ್ತು [[ಜಿಯೋವಾನ್ನಿ ಜಿಯೊಲಿಟ್ಟಿ]]ಯಂತಹವರ [[ಕ್ಯಾಬಿನೆಟ್‌ಗಳು]] ರೂಪಿಸಿದ ಸಾಂಪ್ರದಾಯಿಕ ಶಾಲಾ ಶಿಕ್ಷಣವನ್ನೂ ಒಳಗೊಂಡ ನಿಯಂತ್ರಣ ಸಂಸ್ಥೆಗಳ ವಿರುದ್ಧ ಹೋರಾಡುತ್ತಿರುವುದಾಗಿ ಭಾವಿಸಿದ್ದರು. , ಒಂದು ಕ್ರಾಂತಿಕಾರೀ [[ಸಾಂಸ್ಕೃತಿಕ ಆಂದೋಲನ]]ವಾಗಿದ್ದು ಮುಂದಿನ ದಿನಗಳಲ್ಲಿ ಫ್ಯಾಸಿಸಮ್‌ಗೆ ವರ್ಧಕವಾಗಿ ಬಳಸಲ್ಪಡಲಿದ್ದ [[ಭವಿಷ್ಯವಾದಿತ್ವ]]ವು 1919ರಲ್ಲಿ [[ಫಿಲಿಪೊ ತೊಮಾಸೊ ಮರಿನೆಯ್]] ವ್ಯಕ್ತಪಡಿಸಿದ ಅಭಿಪ್ರಾಯಗಳಿಗನುಸಾರವಾಗಿ "''ದೈಹಿಕ ಸ್ಥೈರ್ಯ ಮತ್ತು [[ದೇಶಭಕ್ತಿ]]ಗಾಗಿ ಒಂದು ಶಾಲೆ'' "ಯಿರಬೇಕೆಂದು ವಾದಿಸಿತು. ಮರಿನೆಯ್ "''ಈ ಹೊತ್ತಿಗೆ ಪ್ರಾಗೈತಿಹಾಸಿಕ ಮತ್ತು [[ಶಿಲಾಯುಗ/1}ದ ಕಾಲದ್ದೆನಿಸುವ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಶಿಕ್ಷಣಕ್ರಮ|ಶಿಲಾಯುಗ/1}ದ ಕಾಲದ್ದೆನಿಸುವ [[ಪ್ರಾಚೀನ ಗ್ರೀಕ್]] ಮತ್ತು [[ಲ್ಯಾಟಿನ್]] ಶಿಕ್ಷಣಕ್ರಮ]]'' "ಗಳ ಬಗ್ಗೆ ತನ್ನ ತಿರಸ್ಕಾರವನ್ನು ವ್ಯಕ್ತಪಡಿಸುತ್ತ, ಇವುಗಳಿಗೆ ಬದಲಾಗಿ ಶಿಕ್ಷಣಕ್ರಮವು ''[[ಆರ್ಡಿಟಿ]]'' ಸೈನಿಕರ ಶಿಕ್ಷಣಕ್ರಮವನ್ನು ಮಾದರಿಯಾಗಿಟ್ಟುಕೊಂಡು ರೂಪಿಸಿದ್ದಾಗಿರಬೇಕೆಂದು ವಾದಿಸಿದನು("''[ಕಲಿಯಬೇಕಾದ್ದು] [[ಮೆಶೀನ್‌ಗನ್]]ದಾಳಿಯೆದುರು ಮೊಣಕೈ ಮತ್ತು ಮಂಡಿಗಳನ್ನುಪಯೋಗಿಸಿ ಮುಂದೆ ಸಾಗುವುದು; ತಮ್ಮ ತಲೆಯ ಮೇಲೆ ತೊಲೆಗಳು ಯಾವಾಗ ಹಾದುಹೋಗುವವೊ ಎಂದು ಎಚ್ಚರಿಕೆಯಿಂದ ಪ್ರತೀಕ್ಷಿಸುವುದು ಇತ್ಯಾದಿ.'' "). ಈ ವರುಷಗಳಲ್ಲಿಯೆ ಮೊದಲ ಫ್ಯಾಸಿಸ್ಟ್ ಯುವಪಂಗಡಗಳನ್ನು ರೂಪಿಸಲಾಯಿತು - 1919ರಲ್ಲಿ [[Avanguardie Giovanili Fasciste]] (ಫ್ಯಾಸಿಸ್ಟ್ ಯುವ ಮುಂದಾಳುಗಳು) ಮತ್ತು 1922ರಲ್ಲಿ [[Gruppi Universitari Fascisti]] (ಫ್ಯಾಸಿಸ್ಟ್ ವಿಶ್ವವಿದ್ಯಾನಿಲಯ ಗುಂಪುಗಳು)). ಬೆನಿಟೊ ಮುಸೊಲಿನಿಯನ್ನು ಅಧಿಕಾರಕ್ಕೆ ತಂದ [[ಮಾರ್ಚ್ ಆನ್ ರೋಮ್]]ನ ನಂತರ ಫ್ಯಾಸಿಸ್ಟರು ಇಟಾಲಿಯನ್ ಸಮಾಜವನ್ನು ಅದರ್ಶೀಕರಿಸಲು ಮಾರ್ಗಗಳನ್ನು ಹುಡುಕತೊಡಗಿದರು ಮತ್ತು ಇದರಲ್ಲಿ ಶಾಲೆಗಳಿಗೆ ಪ್ರಾಧಾನ್ಯವನ್ನು ನೀಡಲಾಯಿತು. ಮುಸೊಲಿನಿಯು ಮಾಜೀ [[ಆರ್ಡಿಟೊ]] ಹಾಗೂ ಶಿಕ್ಷಣ ಮಂತ್ರಾಲಯದ ಡೆಪ್ಯುಟಿ ಸೆಕ್ರೆಟರಿಯಾಗಿದ್ದ [[ರೆನಾಟೊ ರಿಚ್ಚಿ]]ಗೆ "''ಯುವಜನರನ್ನು ನೈತಿಕ ಮತ್ತು ದೈಹಿಕ ದೃಷ್ಟಿಕೋನದಿಂದ ಪುನಸ್ಸಂಘಟಿಸಬೇಕೆಂಬ'' " ಕಾರ್ಯವನ್ನು ವಹಿಸಿದನು. [[ಸ್ಕೌಟಿಂಗ್]] ಅನ್ನು ರೂಪಿಸಿದ [[ರಾಬರ್ಟ್ ಬೇಡನ್-ಪಾವೆಲ್]]ನನ್ನು ಇಂಗ್ಲೆಂಡಿನಲ್ಲಿ ಭೇಟಿ ಮಾಡಿದ ರಿಚ್ಚಿ ಆತನಿಂದ ಮತ್ತು ಜರ್ಮನಿಯ [[ಬಾಹಾಸ್]] ಕಲಾವಿದರಿಂದ ಸ್ಫೂರ್ತಿ ಪಡೆದನು. ಮುಸೊಲಿನಿಯ 3 ಏಪ್ರಿಲ್ 1926ರ ತೀರ್ಮಾನದಂತೆ ರೂಪಿಸಲಾದ [[Opera Nazionale Balilla]]ವು ಮುಂದಿನ ಹನ್ನೊಂದು ವರ್ಷಗಳವರೆಗೆ ರಿಚ್ಚಿಯ ಮುಂದಾಳತ್ವದಲ್ಲಿ ಮುಂದುವರೆಯಿತು. 8ರಿಂದ 18ವಯಸ್ಸಿನ ಮಕ್ಕಳನ್ನು ಒಳಗೊಂಡಿದ್ದ ಈ ಸಂಸ್ಥೆಯು ಅವರನ್ನು ''Balilla'' ಮತ್ತು ''Avanguardisti'' ಎಂಬ ಎರಡು ಭಾಗಗಳಾಗಿ ವಿಂಗಡಿಸಿತ್ತು. ಮುಸೊಲಿನಿಯ ಪ್ರಕಾರ: "''ಫ್ಯಾಸಿಸ್ಟ್ ಶಿಕ್ಷಣವು ನೈತಿಕ, ದೈಹಿಕ, ಸಾಮಾಜಿಕ ಮತ್ತು ಮಿಲಿಟರಿ ರೀತಿಯದಾಗಿದೆ: ಅದರ ಗುರಿಯು ಒಬ್ಬ ಸಂಪೂರ್ಣ ಮತ್ತು ಸಮರಸಪೂರ್ಣ ಬೆಳವಣಿಗೆಯುಳ್ಳ ಮನುಷ್ಯನನ್ನು, ನಮ್ಮ ಪ್ರಕಾರ ಹೇಳುವುದಾದರೆ ಒಬ್ಬ ಫ್ಯಾಸಿಸ್ಟನನ್ನು ರೂಪಿಸುವುದಾಗಿದೆ'' ". ಬಾಲ್ಯದ ಭಾವನಾತ್ಮಕ ಮುಖವನ್ನು ಗಮನದಲ್ಲಿಟ್ಟುಕೊಂಡು ಮುಸೊಲಿನಿ ಈ ಪ್ರಕ್ರಿಯೆಯನ್ನು ರೂಪಿಸಿದನು: "''ಬಾಲ್ಯ ಮತ್ತು ಹರೆಯಗಳೆರಡೂ(...) ಗಾನಗೋಷ್ಠಿಗಳು, ಸಿದ್ಧಾಂತಗಳು ಮತ್ತು ಅಮೂರ್ತ ಶಿಕ್ಷಣಗಳಿಂದ ಮಾತ್ರ ಬೆಳೆಸಲು ಸಾಧ್ಯವಿಲ್ಲ.'' ''ನಾವು ಅವರಿಗೆ ಕಲಿಸಲು ಪ್ರಯತ್ನಪಡುವ ಸತ್ಯವು ಮುಖ್ಯವಾಗಿ ಅವರ ಭ್ರಮಾ ಕಲ್ಪನೆಗಳಿಗೆ, ಹೃದಯಕ್ಕೆ ನಾಟಿದ ನಂತರವೇ ಮನಸ್ಸುಗಳಿಗೆ ಅರಿಕೆಯಾಗಬೇಕು'' ". ಸಾಂಪ್ರದಾಯಿಕ ಮಾರ್ಗಗಳ ಬದಲಾಗಿ "''ಶೈಕ್ಷಣಿಕ ಮೌಲ್ಯವನ್ನು ಕಾರ್ಯ ಮತ್ತು ಉದಾಹರಣೆಗಳ ಮೂಲಕ ನಿರ್ಧರಿಸುವುದು'' " ಆರಂಭವಾಗಲಿತ್ತು. ಫ್ಯಾಸಿಸಮ್ ತನ್ನ [[ಆದರ್ಶವಾದ]]ದ ಅವತರಣಿಕೆಯಿಂದ ಹಿಡಿದು ಪ್ರಚಲಿತ [[ವಿಚಾರವಾದ]]ದವರೆಗೆ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದಿತು, ಮತ್ತು Opera Nazionale Balillaವನ್ನು ಶೈಕ್ಷಣಿಕ ಸಂಪ್ರದಾಯವನ್ನು ತಲೆಕೆಳಗು ಮಾಡಿ ಸಾಮುದಾಯಿಕ ಮತ್ತು ಶ್ರೇಣಿವ್ಯವಸ್ಥೆಯನ್ನು ಹಾಗೂ ಮುಸೋಲಿನಿಯ ಸ್ವಂತದ [[ವ್ಯಕ್ತಿತ್ವ ಆರಾಧನೆ]]ಗಳನ್ನು ಬಲವಂತವಾಗಿ ಹೇರಲೋಸುಗ ಬಳಸಲಾಗುತ್ತಿತ್ತು. === ವಿದೇಶೀ ನೀತಿ === [[ವಿದೇಶೀ ನೀತಿ]]ಯಲ್ಲಿ ಮುಸೊಲಿನಿ ಬಲುಬೇಗನೆ ತಾನು ಅಧಿಕಾರಕ್ಕೆ ಬರುವ ಹಾದಿಯಲ್ಲಿ ಉಪಯೋಗಿಸಿದ [[ಶಾಂತಿವಾದ]] ಮತ್ತು [[ಚಕ್ರಾಧಿಪತ್ಯವಾದ]]-ವಿರೋಧೀ ಸಿದ್ಧಾಂತಗಳಿಂದ ಹೊರಬಂದು ತೀವ್ರವಾದೀ ರೂಪದ ಆಕ್ರಮಣಕಾರಿ ರಾಷ್ಟ್ರೀಯತಾವಾದವನ್ನು ಬೆಂಬಲಿಸಲು ಆರಂಭಿಸಿದನು. ಆತನು ಇಟಲಿಯನ್ನು ಯುರೋಪಿನಲ್ಲಿ ಮತ್ತು ಇಡೀ ಪ್ರಪಂಚದಲ್ಲಿ "ಅಮೋಘ, ಗೌರವಿತ ಮತ್ತು ಭಯಭಕ್ತಿ ಮೂಡಿಸುವ" ರಾಷ್ಟ್ರವನ್ನಾಗಿ ಮಾಡಲು ಕನಸು ಕಂಡನು. ಇದಕ್ಕೆ ನೀಡಬಹುದಾದ ಒಂದು ಮೊದಮೊದಲ ಉದಾಹರಣೆಯೆಂದರೆ 1923ರ [[ಕೋರ್ಫು]] ಮೇಲಿನ ಬಾಂಬ್ ದಾಳಿ. ಇದಾದ ಮೇಲೆ ಆತ ಕೆಲವೇ ಕಾಲದಲ್ಲಿ [[ಅಲ್ಬೇನಿಯಾ]]ದಲ್ಲಿ [[ಕೈಗೊಂಬೆ ಆಳ್ವಿಕೆ]]ಯನ್ನು ನೆಲೆಗೊಳಿಸಿದನಲ್ಲದೆ ಸುಮಾರು 1912ನಿಂದಲೂ ಹೆಚ್ಚೂಕಡಿಮೆ ವಸಾಹತು ನೆಲೆಯಾಗಿದ್ದ [[ಲಿಬಿಯಾ]]ದಲ್ಲಿ ಇಟಾಲಿಯನ್ ನಿಯಂತ್ರಣವನ್ನು ನಿರ್ದಯವಾಗಿ ಕ್ರೋಢೀಕರಿಸಿದನು. [[ಮೆಡಿಟರೇನಿಯನ್ ಅನ್ನು ಮೇರ್ ನೋಸ್ಟ್ರಮ್|ಮೆಡಿಟರೇನಿಯನ್ ಅನ್ನು ''ಮೇರ್ ನೋಸ್ಟ್ರಮ್'']] ([[ಲ್ಯಾಟಿನ್]]ನಲ್ಲಿ "ನಮ್ಮ ಸಮುದ್ರ") ಆಗಿ ಮಾಡುವುದು ಆತನ ಕನಸಾಗಿತ್ತು, ಮತ್ತು ಪೂರ್ವ ಮೆಡಿಟರೇನಿಯನ್ ಮೇಲೆ ಆಯಕಟ್ಟಿನ ಹಿಡಿತವನ್ನು ಕಡ್ಡಾಯಮಾಡುವ ಸಲುವಾಗಿ ಆತನು ಗ್ರೀಕ್ ದ್ವೀಪ [[Leros]]ನಲ್ಲಿ ಒಂದು ಬೃಹತ್ ನೌಕಾ ನೆಲೆಯನ್ನು ಸ್ಥಾಪಿಸಿದನು. ಹೀಗಿದ್ದಾಗ್ಯೂ, ವಿದೇಶ ನೀತಿಯ ಆತನ ಮೊದಲ ತೊದಲುಹೆಜ್ಜೆಗಳು ಆತನನ್ನು ಓರ್ವ ರಾಜನೀತಿಜ್ಞನಂತೆ ಬಿಂಬಿಸುವಂತೆನಿಸಿದವು, ಎಕೆಮ್ದರೆ ಆತನು 1925ರ [[ಲೊಕಾರ್ನೋ]] ಒಪ್ಪಂದಗಳಲ್ಲಿ ಭಾಗವಹಿಸಿದನು ಮತ್ತು 1933ರಲ್ಲಿ ಪ್ರಯತ್ನಿಸಲಾದ [[Four Power Pact]] ಮುಸೊಲಿನಿಯ ಯೋಜನೆಯಾಗಿದ್ದಿತು. 1935ರಲ್ಲಿ ಜರ್ಮನಿಯ ವಿರುದ್ಧ [[Stresa Front]] ಅನ್ನು ಅನುಸರಿಸುತ್ತಿರುವಾಗ ಮುಸೊಲಿನಿಯ ನೀತಿಯು ನಾಟಕೀಯ ತಿರುವನ್ನು ಪಡೆದುಕೊಂಡಿತಲ್ಲದೆ ತನ್ನ ಆಕ್ರಮಣಶೀಲ ಪ್ರವೃತ್ತಿಯನ್ನು ಮತ್ತೊಮ್ಮೆ ಬಹಿರಂಗಪಡಿಸಿತು. ಯುದ್ಧದ ಈ ಡೊಮಿನೊ ಪರಿಣಾಮವು [[ಎರಡನೇ ಇಟಾಲೋ-ಅಬಿಸೀನಿಯನ್ ಯುದ್ಧ]]ದಿಂದ ಆರಂಭವಾಯಿತು. === ಇಥಿಯೋಪಿಯಾದ ದಂಡಯಾತ್ರೆ === {{main|Second Italo-Abyssinian War}} [[ಚಿತ್ರ:Mussolini standing on a tank.jpg|thumb|ಇಲ್ ಡೂಚೆ ಟ್ಯಾಂಕ್ ಒಂದರ ಮೇಲೆ ನಿಂತುಕೊಂಡಿರುವುದು]] [[ಇಟಾಲಿಯನ್ ಸಾಮ್ರಾಜ್ಯ]]ವೊಂದನ್ನು, ಅಥವಾ ಬೆಂಬಲಿಗರು ಕರೆದಂತೆ [[ನ್ಯೂ ರೋಮನ್ ಎಂಪೈರ್]] ಒಂದನ್ನು ರೂಪಿಸುವುದಕ್ಕಾಗಿ,<ref>{{cite news|url=http://www.lifeinitaly.com/history/|publisher=LifeinItaly.com|title=A Brief History of Italy: From the Etruscans to today|date=8 January 2008}}</ref> [[ಇಥಿಯೋಪಿಯಾ]]ದ ಮೇಲೆ ಕಣ್ಣಿಟ್ಟ ಇಟಲಿ ಅದರ ಮೇಲೆ ಬಹಳ ಬೇಗ ದಂಡಯಾತ್ರೆಯನ್ನು ಕೈಗೊಂಡಿತು. ಇಟಲಿಯ ಸೇನೆಯು ಅಬಿಸೀನಿಯನ್ ಸೇನೆಗಿಂತ ಬಲಶಾಲಿಯಾಗಿದ್ದುದರಿಂದ, ಅದರಲ್ಲೂ ಅವರ ವಾಯುಬಲ ಹೆಚ್ಚಾಗಿದ್ದುದರಿಂದ ಅವರನ್ನು ಬಲು ಬೇಗನೆ [[ವಿಜಯಶಾಲಿಗಳೆಂದು ಘೋಷಿಸಲಾಯಿತು]]. ಮೇ 1936ರ ಹೊತ್ತಿಗೆ ಇಟಲಿ ಇಥಿಯೋಪಿಯಾವನ್ನು [[ಇಟಾಲಿಯನ್ ಈಸ್ಟ್ ಆಫ್ರಿಕಾ]]ದ ಭಾಗವನ್ನಾಗಿ ಮಾಡಿಕೊಂಡು ತನ್ನ ಸಾಮ್ರಾಜ್ಯವನ್ನು ಘೋಷಿಸಲು ರಾಜಧಾನಿ [[ಅಡಿಸ್ ಅಬಾಬ]]ಗೆ ಪ್ರವೇಶ ಮಾಡುತ್ತಿದ್ದಂತೆಯೇ ಚಕ್ರವರ್ತಿ [[ಹೇಯ್ಲ್ ಸೆಲಾಸ್ಸೀ]] ದೇಶ ಬಿಟ್ಟು ಪರಾರಿಯಾಗಬೇಕಾಯಿತು.<ref name="Red">{{cite news|url=http://www.icrc.org/Web/eng/siteeng0.nsf/htmlall/5RUHGM?OpenDocument&View=defaultBody&style=custo_print|publisher=icrc.org|title=Ethiopia 1935-36|date=8 January 2008|access-date=6 ಏಪ್ರಿಲ್ 2010|archive-date=1 ಡಿಸೆಂಬರ್ 2006|archive-url=https://web.archive.org/web/20061201235400/http://www.icrc.org/Web/Eng/siteeng0.nsf/htmlall/5RUHGM?OpenDocument&View=defaultBody&style=custo_print|url-status=dead}}</ref> ಈ ಹೊತ್ತಿಗೆ ಆಗಿನ ಎಲ್ಲಾ ಪ್ರಮುಖ ಯುರೋಪಿಯನ್ ಬಲಗಳು ಆಫ್ರಿಕಾದ ವಿವಿಧ ಭಾಗಗಳಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿ ಆ ವಸಾಹತುಗಳಲ್ಲಿ ಹಲವಾರು ಕುಕೃತ್ಯಗಳನ್ನು ಎಸಗಿದ್ದವಾದರೂ, ಇಪ್ಪತ್ತನೆಯ ಶತಮಾನದ ಆರಂಭದ ವೇಳೆಗೆ [[ಆಫ್ರಿಕಾಗಾಗಿ ಸೆಣಸಾಟ]]ವು ಮುಗಿದುಹೋಗಿತ್ತು. ಆಹೊತ್ತಿಗಿನ ಅಂತರ್ರಾಷ್ಟ್ರೀಯ ಭಾವನೆಯು ವಸಾಹತುಗಳನ್ನು ಸ್ಥಾಪಿಸುವುದಕ್ಕೆ ವಿರುದ್ಧವಾಗಿತ್ತು ಮತ್ತು ಇಟಲಿಯ ಕೃತ್ಯಗಳನ್ನು ಖಂಡಿಸಲಾಯಿತು. ಪೂರ್ವಕ್ರಿಯಾತ್ಮಕವಾಗಿ, ಇಟಲಿಯನ್ನು ತನ್ನ ವೈರಿಗಳ ವಿರುದ್ಧ [[ಮಸ್ಟರ್ಡ್ ಅನಿಲ]] ಮತ್ತು [[ಫಾಸ್‌ಜೀನ್]] ಅನ್ನು ಬಳಸಿದ್ದಕ್ಕಾಗಿ ಹಾಗೂ ಮುಸೊಲಿನಿಯ ಆದೇಶದ ಪ್ರಕಾರ ವೈರಿ ಗೆರಿಲ್ಲಾಗಳಿಗೆ ಯಾವುದೇ ದಯೆ ತೋರಿಸದಿರುವುದಕ್ಕಾಗಿ ಖಂಡಿಸಲಾಯಿತು.<ref name="Red" /> [[ಚಿತ್ರ:S25.jpeg|thumb|left|upright|"ಇಟಾಲಿಯನ್ ದಾಳಿಖೋರ"ನ ವಿರುದ್ಧದ ಸ್ಪ್ಯಾನಿಶ್ ರಿಪಬ್ಲಿಕನ್ ಭಿತ್ತಿಚಿತ್ರ.]] [[ಇಂಟರ್‌ನ್ಯಾಶನಲ್ ರೆಡ್ ಕ್ರಾಸ್]] ಪ್ರಕಾರ ಅಧಿಕೃತ ಸಮಾರಂಭವೊಂದರಲ್ಲಿ ಗೆರಿಲ್ಲಾ ಬಾಂಬೊಂದು ಸ್ಫೋಟಿಸಿ ಇಥಿಯೋಪಿಯಾದ ವೈಸ್‌ರಾಯ್ [[ರೊಡೋಲ್ಫೋ ಗ್ರಾಜಿಯಾನಿ]]ಯನ್ನು ಕೊಲ್ಲಲು ಪ್ರಯತ್ನಿಸಿದ ನಂತರ ಖೈದಿಗಳಾಗಿದ್ದವರನ್ನೂ ಒಳಗೊಂಡಂತೆ ಗೆರಿಲ್ಲಾಗಳ ವಿರುದ್ಧ ಬಹಳ ಬಲವಾದ ಕ್ರಮಗಳನ್ನು ಕೈಗೊಳ್ಳಲಾಯಿತು.<ref name="Red" /> ಜತೆಗೇ IRCಯ ಪ್ರಕಾರ ಗೆರಿಲ್ಲಾಗಳ ಮಿಲಿಟರಿ ಬೀಡುಗಳಿದ್ದ ಜಾಗಗಳ ಮೇಲೆ ಇಟಲಿ ಬಾಂಬ್ ದಾಳಿ ನಡೆಸಿತೆಂದು ಆರೋಪಿಸಲಾಯಿತು, ಆದರೆ ಇಟಲಿಯು ಬಂಡುಕೋರರನ್ನು ಮಾತ್ರ ಗುರಿಯಾಗಿಟ್ತುಕೊಳ್ಳಲಾಯಿತು ಎಂದು ಹೇಳುತ್ತ ಈ ಆರೋಪವನ್ನು ನಿರಾಕರಿಸಿತು.<ref name="Red" /> 1941ರಲ್ಲಿ ಹದಿನಾಲ್ಕು ರಾಷ್ಟ್ರಗಳ ಮಿತ್ರಬಲವನ್ನು ಎದುರಿಸಿದ ಇಟಲಿಯು ಸೋತು ತನ್ನ ಪೂರ್ವ ಆಫ್ರಿಕನ್ ರಾಜ್ಯಗಳನ್ನು ಕಳೆದುಕೊಂಡಿತು ಮತ್ತು ಇದರೊಂದಿಗೆ [[ಈಸ್ಟ್ ಆಫ್ರಿಕನ್ ಕ್ಯಾಂಪೇನ್'ನ]] ಅಂತ್ಯವಾಯಿತು. === ಸ್ಪಾನಿಶ್ ಅಂತರ್ಯುದ್ಧ === {{main|Spanish Civil War and Foreign Involvement|Corpo Truppe Volontarie}} ರಿಪಬ್ಲಿಕನ್ ಪಕ್ಷವು ಪಾದ್ರಿಗಳ ವಿರುದ್ಧ ಮತ್ತು ಕ್ಯಾಥೊಲಿಕರ ವಿರುದ್ಧ ನಡೆಸಿದ ದುರಾಚಾರಗಳನ್ನು ವಿರೋಧಿನಲು ನ್ಯಾಶನಲಿಸ್ಟರಿಗೆ ಇಟಾಲಿಯನ್ ಮಿಲಿಟರಿ ನೀಡಿದ ಬೆಂಬಲವು ಕ್ಯಾಥೊಲಿಕರನ್ನು ಗುರಿಯಾಗಿಟ್ಟುಕೊಂಡ ಇಟಾಲಿಯನ್ ಪ್ರಚಾರಕಾರ್ಯಕ್ಕೆ ಸಹಾಯಕವಾಯಿತು. 1936ರ ಜುಲೈ 27ರಂದು ಬೆನಿಟೊ ಮುಸೊಲಿನಿ ಕಳುಹಿಸಿದ ಇಟಾಲಿಯನ್ ವಿಮಾನಗಳ ಮೊದಲನೆ ಪಡೆಯು ಸ್ಪೇನ್ ಅನ್ನು ತಲುಪಿತು.<ref>ನಾಯಕ ಬೆನಿಟೊ ಮುಸೊಲಿನಿಯ ಭಾಷಣ. ರೋಮ್, ಇಟಲಿ, 23 ಫೆಬ್ರವರಿ 1941</ref> 1936–1939ರಲ್ಲಿ [[ಸ್ಪ್ಯಾನಿಶ್ ಅಂತರ್ಯುದ್ಧ]]ದ ಸಮಯದಲ್ಲಿ [[ಫ್ರ್ಯಾಂಕೋ]]ನ ಪಕ್ಷದ ಕಡೆಯಿಂದ ನಡೆದ ಈ ತ್ವರಿತಗತಿಯ ಹಸ್ತಕ್ಷೇಪದಿಂದಾಗಿ ಫ್ರ್ಯಾನ್ಸ್ ಮತ್ತು [[ಬ್ರಿಟನ್]] ನಡುವಿನ ಸಂಧಾನದ ಎಲ್ಲ ಸಾಧ್ಯತೆಗಳೂ ಕೊನೆಗಂಡವು. ಇದರಿಂದಾಗಿ ಆತನ ಮತ್ತು [[ಅಡಾಲ್ಫ್ ಹಿಟ್ಲರ್]] ನಡುವಿನ ಸಂಬಂಧವು ಗಾಢವಾಯಿತು ಮತ್ತು ಆತ ಜರ್ಮನಿ ಆಸ್ಟ್ರಿಯಾವನ್ನು 1938ರಲ್ಲಿ [[ಸ್ವಾಧೀನಪಡಿಸಿಕೊಳ್ಳುವಿಕೆ]]ಗೆ ಹಾಗೂ 1939ರಲ್ಲಿ [[ಜೆಕೊಸ್ಲೊವಾಕಿಯಾ]]ದ ಒಡೆಯುವಿಕೆಗೆ ಸಮ್ಮತಿಸಿದರು. ಸೆಪ್ಟೆಂಬರ್ 1938ರ [[ಮ್ಯುನಿಕ್ ಅಧಿವೇಶನದಲ್ಲಿ]] ಆತ ಯುರೋಪಿನ ಶಾಂತಿಗಾಗಿ ದುಡಿಯುತ್ತಿರುವ ಒಬ್ಬ ಸೌಮ್ಯವಾದಿಯಂತೆ,[[ಸುಡೆಟೆನ್‌ಲ್ಯಾಂಡ್]] ಅನ್ನು ವಶಪಡಿಸಿಕೊಳ್ಳಲು [[ನಾಜೀ ಜರ್ಮನಿ]]ಗೆ ಸಹಾಯ ಮಾಡುತ್ತಿರುವವನಂತೆ ತೋರ್ಪಡಿಸಿಕೊಂಡನು. ಮೇ 1939ರಲ್ಲಿ ಆತ ಹಿಟ್ಲರ್‌ನ ಜತೆ "[[ಪ್ಯಾಕ್ಟ್ ಆಫ್ ಸ್ಟೀಲ್]]" ಒಪ್ಪಂದ ಮಾಡಿಕೊಂಡಾಗ ಜರ್ಮನಿಯ ಜತೆ ಆತನ "ಆಕ್ಸಿಸ್" ಸಂಬಂಧವಿರುವುದು ಸ್ಪಷ್ತವಾಯಿತು, ಏಕೆಂದರೆ ಹಿಂದೆ 1936ರಲ್ಲಿ ಮಾಡಲಾದ "[[ರೋಮ್-ಬರ್ಲಿನ್ ಆಕ್ಸಿಸ್]]" ಅನಧಿಕೃತವಾದುದಾಗಿತ್ತು. [[TIGR]] ಎಂಬ ಸ್ಲೊವೇನ್ ಫ್ಯಾಸಿಸ್ಟ್ ವಿರೋಧಿ ಗುಂಪೊಂದರ ಸದಸ್ಯರು ಮುಸೊಲಿನಿಯನ್ನು 1938ರಲ್ಲಿ [[ಕೊಬರಿಡ್]] ಎಂಬ ಸ್ಥಳದಲ್ಲಿ ಕೊಲ್ಲಲು ಸಂಚುಹೂಡಿದರಾದರೂ ಈ ಪ್ರಯತ್ನ ಫಲಕಾರಿಯಾಗಲಿಲ್ಲ. == ಆಕ್ಸಿಸ್‌ ದೇಶಗಳು == === ರೋಮ್-ಬರ್ಲಿನ್ ಸಂಬಂಧಗಳು === {{main|Rome-Berlin Axis|Pact of Steel}} [[ಚಿತ್ರ:Hitler and Mussolini June 1940.jpg|thumb|ಬೆನಿಟೊ ಮುಸೊಲಿನಿ ಮತ್ತು ಅಡಾಲ್ಫ್ ಹಿಟ್ಲರ್]] ಮೊದಮೊದಲು ಮುಸೊಲಿನಿ ಮತ್ತು ಅಡಾಲ್ಫ್ ಹಿಟ್ಲರ್‌ನ ಸಂಬಂಧವು ಕಲಹಪೂರ್ಣವಾದುದಾಗಿತ್ತು. ಮುಸೊಲಿನಿಯನ್ನು ಹಿಟ್ಲರ್ ತನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಯೆಂದು ಉಲ್ಲೇಖಿಸುತ್ತಿದ್ದನು, ಆದರೆ ನಾಜಿಗಳು 1933 ತನ್ನ ಮಿತ್ರನಾಗಿದ್ದ ಆಸ್ಟ್ರಿಯಾದ [[ಆಸ್ಟ್ರೋಫ್ಯಾಸಿಸ್ಟ್]] ಸರ್ವಾಧಿಕಾರಿ [[ಎಂಗೆಲ್‌ಬರ್ಟ್ ಡೊಲ್‌ಫಸ್]]ನನ್ನು ಹತ್ಯೆಗೈದ ನಂತರ ಮುಸೊಲಿನಿಗೆ ಹಿಟ್ಲರನ ಬಗ್ಗೆ ಕಿಂಚಿತ್ತೂ ಗೌರವವಿರಲಿಲ್ಲ. ಡೊಲ್‌ಫಸ್‌ನ ಹತ್ಯೆಯ ನಂತರ ಮುಸ್ಸೊಲಿನಿಯು ಜರ್ಮನ್ ತೀವ್ರಗಾಮಿಯು ಸಮರ್ಥಿಸುತ್ತಿದ್ದ ವಿಚಾರಗಳಾದ ಜನಾಂಗೀಯವಾದ (ವಿಶೇಷವಾಗಿ [[ನಾರ್ಡಿಸಿಸಮ್]] ಮತ್ತು ಜರ್ಮನಿಸಮ್) ಮತ್ತು ಯಹೂದ್ಯ-ವಿರೋಧಿವಾದಗಳನ್ನು ತಿರಸ್ಕರಿಸುವುದರ ಮೂಲಕ ಹಿಟ್ಲರ‍್ನಿಂದ ದೂರವಿರಲು ಹವಣಿಸಿದನು. ಈ ಅವಧಿಯಲ್ಲಿ ಮುಸೊಲಿನಿ ನಾಜೀ ರೀತಿಯ ಜೈವಿಕ ಜನಾಂಗವಾದವನ್ನು ತಿರಸ್ಕರಿಸಿದನಲ್ಲದೆ ಅದಕ್ಕೆ ಬದಲಾಗಿ ತಾನು ಕಟ್ಟಬೇಕೆಂದು ಬಯಸುತ್ತಿದ್ದ [[ಇಟಾಲಿಯನ್ ಸಾಮ್ರಾಜ್ಯ]]ದ ಭಾಗಗಳ "[[ಇಟಾಲಿಯನೀಕರಣ]]"ಕ್ಕೆ ಪ್ರಾಮುಖ್ಯತೆ ನೀಡಿದನು.<ref name="cultural" /> [[ಯುಜೆನಿಕ್ಸ್(ಸುಸಂತಾನಶಾಸ್ತ್ರ)]]ನ ಯೋಜನೆಗಳು ಮತ್ತು ಒಂದು [[ಆರ್ಯನ್]] ರಾಷ್ಟ್ರದಂತಹ ಜನಾಂಗೀಯ ಪರಿಕಲ್ಪನೆಗಳು ನಿಜವಾಗುವುದು ಸಾಧ್ಯವಿಲ್ಲ ಎಂದು ಆತ ಘೋಷಿಸಿದನು.<ref name="cultural">{{cite news|url=http://jch.sagepub.com/cgi/reprint/7/3/115|publisher=jch.sagepub.com|title=Mussolini's Cultural Revolution: Fascist or Nationalist?|date=8 January 2008}}</ref> ವಿಶೇಷವಾಗಿ ಮುಸೊಲಿನಿಗೆ ಜರ್ಮನರು ಇಟಾಲಿಯನರನ್ನು ಅಡ್ಡತಳಿಯ ನಾಯಿಗಳ ಜನಾಂಗವೆಂದು ಆರೋಪ ಹೊರಿಸುವುದರ ಬಗ್ಗೆ ಸೂಕ್ಷ್ಮಗ್ರಾಹಿಯಾಗಿದ್ದನು. ಇದಕ್ಕೆ ಪ್ರತಿಯಾಗಿ ಆತ ಹಲವಾರು ಸಂದರ್ಭಗಳಲ್ಲಿ ಜರ್ಮನರ ಜನಾಂಗೀಯ ಪರಿಶುದ್ಧತೆಯ ಕೊರತೆಯ ಬಗ್ಗೆ ವಿಡಂಬನಾತ್ಮಕವಾಗಿ ಮಾತನಾಡಿದನು. 1934ರ ಬೇಸಿಗೆಯಲ್ಲಿ ಜರ್ಮನ್ ಜನತೆಯು ಆರ್ಯನ್ ಅಥವಾ ಯಹೂದಿ ಜನಾಂಗಗಳಿಗೆ ಸೇರಿರುವರೆಂಬ ಗುರುತಿರುವ ಪಾಸ್‌ಪೋರ್ಟನ್ನು ಇಟ್ಟುಕೊಂಡಿರಬೇಕೆಂಬ ನಾಜೀ ಶಾಸನದ ಬಗ್ಗೆ ಚರ್ಚೆ ಮಾಡುತ್ತ ಮುಸೊಲಿನಿ ಅವರು "ಜರ್ಮೇನಿಕ್ ಜನಾಂಗ"ಕ್ಕೆ ಸದಸ್ಯತ್ವವನ್ನು ಯಾವ ಆಧಾರದ ಮೇಲೆ ನೀಡುವರೊ ಎಂದು ಆಶ್ಚರ್ಯ ಪ್ರಕಟಿಸಿದನು : <blockquote>"''ಯಾವ ಜನಾಂಗ? '' ''ಜರ್ಮನ್ ಜನಾಂಗ ಎಂಬುದೊಂದಿದೆಯೆ? '' ''ಅದು ಯಾವಾಗಲಾದರು ಆಸ್ತಿತ್ವದಲ್ಲಿದ್ದಿತೆ? '' ''ಎಂದಾದರು ಅದು ಅಸ್ತಿತ್ವದಲ್ಲಿರುವುದೆ? '' ''ಅದು ನಿಜವೆ, ಕಟ್ಟುಕಥೆಯೆ ಅಥವಾ ಸೈದ್ಧಾಂತಿಕರ ವಂಚನೆಯ ತಂತ್ರವೆ? '' </blockquote> ಆಹಾ, ಇರಲಿ, ಇದಕ್ಕೆ ನಾವು ಉತ್ತರಿಸುತ್ತೇವೆ, ಜರ್ಮೇನಿಕ್ ಜನಾಂಗ ಅಸ್ತಿತ್ವದಲ್ಲಿಲ್ಲ. ಹಲವಾರು ಆಂದೋಲನಗಳು. ಕುತೂಹಲ. ಮಂಪರು. ನಾವು ಪುನರುಚ್ಚರಿಸುತ್ತೇವೆ. ಅಸ್ತಿತ್ವದಲ್ಲಿಲ್ಲ. ನಾವು ಹೀಗೆ ಹೇಳುತ್ತಿಲ್ಲ. ವಿಜ್ಞಾನಿಗಳು ಹೇಳುತ್ತಾರೆ. ಹಿಟ್ಲರ್ ಹೀಗೆ ಹೇಳುತ್ತಾನೆ''."—ಬೆನಿಟೊ ಮುಸೊಲಿನಿ, 1934.<ref>{{Citation | last = Gillette | first = Aaron | title = Racial Theories in Fascist Italy | publisher = Routledge | year = 2002 | page = 45 | url = https://books.google.com/books?id=6Y8XRZAdv9IC&pg=PA45&lpg=PA42&dq=mussolini+thoughts+on+race&source=bl&ots=DF5WqacJSO&sig=VHfEinJ6ILha3_hNi1ImYATsLwA&hl=en&ei=lGRpStnXFouoMciY_M8M&sa=X&oi=book_result&ct=result&resnum=7 | isbn = 041525292X}} </ref>'' ಜರ್ಮನ್-ಯಹೂದಿ ಪತ್ರಕರ್ತ ಎಮಿಲ್ ಲುದ್ವಿಗ್ ಜನಾಂಗಗಳ ಬಗ್ಗೆ ಆತನ ಅಭಿಪ್ರಾಯ ಕೇಳಿದಾಗ ಮುಸೊಲಿನಿ ಉದ್ಗರಿಸಿದ: <blockquote>ಜನಾಂಗ!''ಅದು ಒಂದು ಭಾವನೆಯಷ್ಟೆ, ನಿಜವಲ್ಲ: ಶೇಕಡಾ ತೊಂಭತ್ತೈದು ಭಾಗದಷ್ಟಾದರೂ, ಅದು ಒಂದು ಭಾವನೆ. '' ''ಜೈವಿಕವಾಗಿ ಪರಿಶುದ್ಧವಾದ ಜನಾಂಗಗಳು ಅಸ್ತಿತ್ವದಲ್ಲಿರುವುದನ್ನು ತೋರಿಸಬಹುದು ಎಂದು ನನ್ನನ್ನು ನಂಬಿಸಲು ಯಾವುದರಿಂದಲೂ ಸಾಧ್ಯವೇ ಇಲ್ಲ. '' ''ತಮಾಷೆಯೇನೆಂದರೆ ಟ್ಯುಟಾನಿಕ್ ಜನಾಂಗದ "ಘನತೆ"ಯನ್ನು ಸಾರಿರುವ ಅವರಲ್ಲೊಬ್ಬರಾದರೂ ಸ್ವತಃ ಒಬ್ಬ ಟ್ಯುಟಾನ್ ಅಲ್ಲ. '' ''ಗೋಬಿನೂ ಒಬ್ಬ ಫ್ರೆಂಚ್ ಪ್ರಜೆ, [[ಹ್ಯೂಸ್ಟನ್ ಚೇಂಬರ್ಲೇನ್]], ಒಬ್ಬ ಆಂಗ್ಲದೇಶೀಯ; ವೋಲ್ಟ್‌ಮ್ಯಾನ್, ೊಬ್ಬ ಯಹೂದ್ಯ; ಲಾಪೂಶ್, ಇನ್ನೊಬ್ಬ ಫ್ರೆಂಚ್ ಪ್ರಜೆ'' ." </blockquote> --ಬೆನಿಟೊ ಮುಸೊಲಿನಿ, 1933.<ref>{{Citation | last = Gillette | first = Aaron | title = Racial Theories in Fascist Italy | publisher = Routledge | year = 2002 | page = 44 | url = https://books.google.com/books?id=6Y8XRZAdv9IC&pg=PA44&lpg=PA44&dq=mussolini+thoughts+on+race&source=bl&ots=DF5WqacJSO&sig=VHfEinJ6ILha3_hNi1ImYATsLwA&hl=en&ei=lGRpStnXFouoMciY_M8M&sa=X&oi=book_result&ct=result&resnum=7 | isbn = 041525292X}} </ref> ಆದರೆ ಹಿಟ್ಲರನ ಬಗೆಗಿನ ವೈಷಮ್ಯ ಹೆಚ್ಚಾಗಿದ್ದ ಕಾಲವಾಗಿದ್ದ 1934ರ ಹೊತ್ತಿಗಿನ ಮುಸೊಲಿನಿಯ ಜನಾಂಗವಾದ ಮತ್ತು ಜನಾಂಗದ ಪ್ರಾಮುಖ್ಯತೆಯ ಬಗೆಗಿನ ತಿರಸ್ಕಾರವು ಜನಾಂಗದ ಬಗೆಗಿನ ಆತನವೇ ಹಳೆಯ ಹೇಳಿಕೆಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಉದಾಹರಣೆಗೆ, 1928ರಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ಆತನು ಜನಾಂಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ್ದನು: {{cquote|''<nowiki>[When the]</nowiki> city dies, the nation—deprived of the young life—blood of new generations—is now made up of people who are old and degenerate and cannot defend itself against a younger people which launches an attack on the now unguarded frontiers<nowiki>[...]</nowiki> This will happen, and not just to cities and nations, but on an infinitely greater scale: the whole White race, the Western race can be submerged by other coloured races which are multiplying at a rate unknown in our race.''|20px|20px|Benito Mussolini, 1928.<ref>Griffen, Roger (ed.). ''Fascism''. Oxford University Press, 1995. Pp. 59.</ref>}} ಇಟಾಲಿಯನ್ ಫ್ಯಾಸಿಸಮ್ ಜನಾಂಗದ ಬಗೆಗಿನ ತನ್ನ 1920ರ ಹೊತ್ತಿಗಿನ ಅಭಿಪ್ರಾಯಗಳನ್ನು 1934ರ ಹೊತ್ತಿಗೆ ಬದಲಾಯಿಸಿತ್ತಾದರೂ, ಸೈದ್ಧಾಂತಿಕವಾಗಿ ಇಟಾಲಿಯನ್ ಫ್ಯಾಸಿಸಮ್ ಮೂಲವಾಗಿ [[ಇಟಾಲಿಯನ್ ಯಹೂದಿ]] ಸಮುದಾಯದ ಬಗ್ಗೆ ಯಾವುದೇ ಭೇದಭಾವವನ್ನು ತೋರಲಿಲ್ಲ:[[ರೋಮನ್ ಚಕ್ರವರ್ತಿಗಳ]]" ಕಾಲದಿಂದಲೂ ಅವರ ಸಣ್ಣ ತಂಡವೊಂದು ಅಲ್ಲಿಯೇ ನೆಲೆಸಿರುವುದೆಂದು ಅರಿತಿದ್ದ ಮುಸೊಲಿನಿ ಅವರನ್ನು "ಹಾಗೆಯೇ ತೊಂದರೆಗೂಡುಮಾಡದೆ ಇರಿಸಬೇಕು" ಎಂಬ ಭಾವನೆಯನ್ನು ಹೊಂದಿದ್ದನು.<ref>{{cite book| last =Hollander| first =Ethan J| title =Italian Fascism and the Jews| publisher =University of California| url =http://weber.ucsd.edu/~ejhollan/Haaretz%20-%20Ital%20fascism%20-%20English.PDF| format =PDF| isbn =0803946481| year =1997| access-date =2010-04-06| archive-date =2008-05-15| archive-url =https://web.archive.org/web/20080515202656/http://weber.ucsd.edu/~ejhollan/Haaretz%20-%20Ital%20fascism%20-%20English.PDF| url-status =dead}}</ref> [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯಲ್ಲಿ ಹಲವರು ಯಹೂದಿಗಳಿದ್ದರು, ಉದಾಹರಣೆಗೆ 1935ರಲ್ಲಿ ಯಹೂದಿ ಫ್ಯಾಸಿಸ್ಟ್ ಪತ್ರಿಕೆಯಾದ ''La Nostra Bandiera'' <ref>{{cite news|url=http://www.acjna.org/acjna/articles_detail.aspx?id=300|publisher=ACJNA.org|title=The Italian Holocaust: The Story of an Assimilated Jewish Community|date=8 January 2008|access-date=6 ಏಪ್ರಿಲ್ 2010|archive-date=11 ಫೆಬ್ರವರಿ 2012|archive-url=https://web.archive.org/web/20120211192954/http://www.acjna.org/acjna/articles_detail.aspx?id=300|url-status=dead}}</ref> ("ನಮ್ಮ ಧ್ವಜ")ವನ್ನು ಆರಂಭಿಸಿದ [[ಎಟೋರ್ ಒವಾಜ್ಜಾ]]. 1938ರ ಹೊತ್ತಿಗೆ ಮುಸೊಲಿನಿಯ ಮೇಲೆ ಹಿಟ್ಲರನಿಗಿದ್ದ ಅಗಾಧ ಪ್ರಭಾವವು ''[[ಮ್ಯಾನಿಫೆಸ್ಟೊ ಆಫ್ ರೇಸ್]]'' ಅನ್ನು ಪರಿಚಯಿಸುವುದರೊಂದಿಗೆ ಸ್ಪಷ್ಟವಾಯಿತು. ಈ ಮ್ಯಾನಿಫೆಸ್ಟೋವನ್ನು ನಾಜೀ [[ನ್ಯೂರೆಂಬರ್ಗ್ ಕಾನೂನುಗಳ]] ಮಾದರಿಯಲ್ಲಿ ರಚಿಸಲಾಗಿದ್ದು,<ref name="Paxton" /> ಇದು ಯಹೂದಿಗಳ [[ಇಟಾಲಿಯನ್ ಪೌರತ್ವ]]ವನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ ಇದರಿಂದ ಅವರನ್ನು ಸರ್ಕಾರೀ ಅಥವಾ ಯಾವುದೇ ವೃತ್ತಿಯನ್ನು ಮಾಡುವ ಅವಕಾಶಗಳಿಂದಲೂ ವಂಚಿತರನ್ನಾಗಿಸಿತು. ಇಟಾಲಿಯನ್ ನೀತಿಯ ಮೇಲಿನ ಈ ಜರ್ಮನ್ ಪ್ರಭಾವವು ಫ್ಯಾಸಿಸ್ಟ್ ಇಟಲಿಯಲ್ಲಿ ಸ್ಥಾಪನೆಯಾಗಿದ್ದ ಸಮತೋಲನವನ್ನು ಬಿಗಡಾಯಿಸಿತು ಮತ್ತು ಇಟಾಲಿಯನ್ನರ ನಡುವೆ ಎಷ್ಟು ಪಖ್ಯಾತಿ ಪಡೆಯಿತೆಂದರೆ, [[ಪೋಪ್ ಪಯಸ್ XII]] ಮುಸೊಲಿನಿಗೆ ಒಂದು ಪತ್ರವನ್ನು ಕಳುಹಿಸಿ ಹೊಸ ಕಾನೂನುಗಳ ವಿರುದ್ಧ ಪ್ರಕಟಿಸಿದರು.<ref>{{cite news|url=http://www.historylearningsite.co.uk/mussolini_roman_catholic.htm|publisher=HistoryLearningSite.co.uk|title=Mussolini and the Roman Catholic Church|date=8 January 2008}}</ref> ಹೆಚ್ಚಿನ ಊಹೆಗಳ ಪ್ರಕಾರ 1938ರಲ್ಲಿ ಮ್ಯಾನಿಫೆಸ್ಟೋವನ್ನು ಒಳಗೊಳ್ಳುವ ಮುಸೊಲಿನಿಯ ನಿರ್ಧಾರವು ಜರ್ಮನಿಯ ಜತೆ ಇಟಲಿಯ ಸಂಬಂಧಗಳನ್ನು ಉತ್ತಮಪಡಿಸುವ ಸಲುವಾಗಿ ಕೈಗೊಂಡ ತಂತ್ರ ಮಾತ್ರವಾಗಿತ್ತು. ಡಿಸೆಂಬರ್ 1943ರಲ್ಲಿ [[ಬ್ರೂನೋ ಸ್ಪ್ಯಾಂಪನ್ಯಾಟೋ]] ಬಳಿ ಹೇಳಿಕೊಂಡ ಮಾತುಗಳು ಆತನು ಮ್ಯಾನಿಫೆಸ್ಟೋ ಆಫ್ ರೇಸ್‌ನ ಬಗ್ಗೆ ವಿಷಾದಿಸುತ್ತಿದ್ದನೆಂಬುದನ್ನು ಸೂಚಿಸುತ್ತವೆ: <blockquote> "''ರೇಶಿಯಲ್ ಮ್ಯಾನಿಫೆಸ್ಟೊವನ್ನು ಒಳಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದಾಗಿತ್ತು. '' '' ಅದು ಕೆಲವು ಪತ್ರಕರ್ತರು ಮತ್ತು ಶಿಕ್ಷಕರ ವೈಜ್ಞಾನಿಕ ಕ್ಲಿಷ್ಟತೆಗೆ ಸಂಬಂಧಿಸಿದ್ದಾಗಿತ್ತು, ಅದು ಒಂದು ಕೆಟ್ಟದಾಗಿ ಇಟಾಲಿಯನ್‌ಗೆ ಅನುವಾದಿಸಲಾದ ಸೈದ್ಧಾಂತಿಕ ಜರ್ಮನ್ ಪ್ರಬಂಧವಾಗಿತ್ತು. '' ''ನಾನು ಈ ವಿಚಾರವಾಗಿ ಹೇಳಿರುವುದು, ಬರೆದಿರುವುದು ಮತ್ತು ಸಹಿ ಹಾಕಿರುವುದಕ್ಕಿಂತ ಇದು ಭಿನ್ನವಾಗಿದೆ. '' ''ನೀವು Il Popolo d'Italiaದ ಹಳೆಯ ಸಂಚಿಕೆಗಳನ್ನು ನೋಡಿ ಎಂದು ನಾನು ಸಲಹೆ ನೀಡುತ್ತೇನೆ. '' ''ಈ ಕಾರಣದಿಂದಾಗಿ ನಾನು (Alfred) ರೊಸೆನ್‌ಬರ್ಗನ ಕಲ್ಪನೆಯನ್ನು ಒಪ್ಪಿಕೊಳ್ಳುವುದರಿಂದ ದೂರವುಳಿದಿದ್ದೇನೆ. '' " </blockquote> -- ಬೆನಿಟೊ ಮುಸೊಲಿನಿ, 1943.<ref>{{Citation | last = Gillette | first = Aaron | title = Racial Theories in Fascist Italy | publisher = Routledge | year = 2002 | page = 95 | url = https://books.google.com/books?id=6Y8XRZAdv9IC&pg=PA95&lpg=PA95&dq=mussolini+thoughts+on+race&source=bl&ots=DF5WqacJSO&sig=VHfEinJ6ILha3_hNi1ImYATsLwA&hl=en&ei=lGRpStnXFouoMciY_M8M&sa=X&oi=book_result&ct=result&resnum=7 | isbn = 041525292X}} </ref> ಜತೆಗೇ ಮುಸೊಲಿನಿ ತನ್ನ ಸಾಮ್ರಾಜ್ಯದಲ್ಲಿದ್ದ [[ಮುಸ್ಲಿಮರು]] ಮತ್ತು ಮಧ್ಯಪೂರ್ವದ ಹೊಸ ಮುಸ್ಲಿಮ್ ರಾಜ್ಯಗಳ ಕಡೆಗೆ ಸ್ನೇಹಹಸ್ತವನ್ನು ಚಾಚಿದ್ದನು. 1937ರಲ್ಲಿ, [[ಲಿಬಿಯಾ]]ದ ಮುಸ್ಲಿಮರು ಆತನಿಗೆ "ಇಸ್ಲಾಮ್‌ನ ರಕ್ಷಕ" ಎಂಬ ಬಿರುದು ನೀಡಿದರು.<ref>[[ಟೈಮ್ ಮ್ಯಾಗಜೀನ್]], ಏಪ್ರಿಲ್ 5, 1937</ref> === ಮ್ಯುನಿಕ್ ಅಧಿವೇಶನ, ಯುದ್ಧದ ನೆರಳು === {{main|Munich Agreement|Italian invasion of Albania}} [[ಚಿತ್ರ:Chamberlain, Mussolini, Halifax, Ciano.png|thumb|250px|ಚೇಂಬರ್ಲೇನ್, ಮುಸೊಲಿನಿ, ವಿಕೌಂಟ್ ಹ್ಯಾಲಿಫ್ಯಾಕ್ಸ್ ಮತ್ತು ಚಿಯಾನೋ,ರೋಮ್ ಓಪೆರಾ ಹೌಸ್‌ನಲ್ಲಿ, 1939.]] [[ಟ್ಯುನೀಶಿಯಾ]]ದಲ್ಲಿ ಚಕ್ರಾಧಿಪತ್ಯ ಸ್ಥಾಪನೆಯ ಆಕಾಂಕ್ಷೆಯನ್ನು ಹೊಂದಿದ್ದ ಮುಸೊಲಿನಿ [[ಆ ದೇಶದಲ್ಲಿ ಬೆಂಬಲ]]ವನ್ನು ಕೆಲಮಟ್ಟಿಗೆ ಹೊಂದಿದ್ದನು.<ref name="unification">{{cite book | last = Lowe | first =CJ| title =Italian Foreign Policy 1870-1940| publisher = Routledge| url =https://books.google.com/books?id=5Cfuax6XHF0C&pg=PA11&lpg=PA11&dq=irredentism&source=web&ots=Kg9o1ECiRf&sig=9LHnE17Ryi3BqmFRgGuCgT0sNKc&hl=en| isbn =0415265975 | year = 1967}}</ref> ಏಪ್ರಿಲ್ 1939ರಲ್ಲಿ ಪ್ರಪಂಚವು ಹಿಟ್ಲರನ [[ಜೆಕೊಸ್ಲೊವಾಕಿಯಾ]]ದ ಮೇಲಿನ ಆಕ್ರಮಣದೆಡೆ ಗಮನ ಹರಿಸಿದ್ದಾಗ, ತನ್ನ ಹಳೆಯ ಸೋಲೊಂದರಿಂದ ಕಳೆದ ಗೌರವವನ್ನು ಮರಳಿ ಪಡೆಯುವ ಸಲುವಾಗಿ [[ಇಟಲಿಯು ಅಲ್ಬೇನಿಯಾದ ಮೇಲೆ ಆಕ್ರಮಣ ಮಾಡಿತು]]. ಇಟಲಿಯು ಕೇವಲ ಐದು ದಿನಗಳಲ್ಲಿ [[Albania]]ವನ್ನು ಸೋಲಿಸಿದಾಗ ಅರಸ [[ಜಾಗ್]] ಪಲಾಯನ ಮಾಡಿದನು ಮತ್ತು ಇದರಿಂದ [[ಇಟಲಿಯ ಆಳ್ವಿಕೆಯಲ್ಲಿ ಅಲ್ಬೇನಿಯಾ]]ದ ಅವಧಿಯು ಆರಂಭವಾಯಿತು. ಮೇ 1939ರವರೆಗೆ ಆಕ್ಸಿಸ್ ಸಂಪೂರ್ಣವಾಗಿ ಅಧಿಕೃತವಾಗಿರಲಿಲ್ಲವಾದರೂ, ಆ ತಿಂಗಳಿನಲ್ಲಿ ಜರ್ಮನಿ ಮತ್ತು ಇಟಲಿಗಳ ನಡುವಿನ "[[ಸ್ನೇಹ]] ಮತ್ತು [[ಮೈತ್ರಿ]]"ಗಳ ರೂಪರೇಖೆಗಳನ್ನು ನೀಡುವ [[ಪ್ಯಾಕ್ಟ್ ಆಫ್ ಸ್ಟೀಲ್]] ಒಪ್ಪಂದವನ್ನು ರೂಪಿಸಲಾಗಿ, ಅದಕ್ಕೆ ಎರಡೂ ದೇಶಗಳ ವಿದೇಶ ಮಂತ್ರಿಗಳು ಸಹಿ ಹಾಕಿದರು.<ref>{{cite news|url=http://astro.temple.edu/~rimmerma/Italo_German_alliance_1939.htm|publisher=astro.temple.edu|title=The Italo-German Alliance, May 22, 1939|date=8 January 2008|access-date=6 ಏಪ್ರಿಲ್ 2010|archive-date=20 ಜುಲೈ 2011|archive-url=https://web.archive.org/web/20110720055919/http://astro.temple.edu/~rimmerma/Italo_German_alliance_1939.htm|url-status=dead}}</ref> ಹೆಚ್ಚು [[ಸಾಂಪ್ರದಾಯಿಕ ಇಟಾಲಿಯನ್ ಮೈತ್ರಿ]]ಗಳ ಪರವಾಗಿದ್ದ ಇಟಲಿಯ ಅರಸ [[ವಿಕ್ಟರ್ ಎಮ್ಯಾನುಯೆಲ್ III]] ಈ ಒಪ್ಪಂದದ ಬಗ್ಗೆ ಜಾಗರೂಕನಾಗಿದ್ದನು.<ref>{{cite news|url=http://www.questia.com/library/encyclopedia/victor_emmanuel_iii.jsp|publisher=Questia.com|title=Victor Emmanuel III|date=8 January 2008}}</ref> [[ಗ್ಯಾಲಿಯಾಜ್ಜೋ ಚಿಯಾನೊ]] ಹಿಟ್ಲರ್‌ಗೆ ಪೋಲಂಡ್‌ನ ಮೇಲೆ ಆಕ್ರಮಣ ಮಾಡುವುದರ ಬಗ್ಗೆ ಅದು ಮಿತ್ರಪಕ್ಷಗಳೊಂದಿಗೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದರೂ ಕೂಡ ಸ್ಥಿರನಾಗಿದ್ದನು. ಚಿಯಾನೋನ ವ್ಯಾಖ್ಯಾನವನ್ನು ಪರಿಗಣಿಸದ ಹಿಟ್ಲರ್, ಅಂತಾಗದೆ ಬ್ರಿಟನ್ ಮತ್ತು ಇತರ ಪಶ್ಚಿಮರಾಷ್ಟ್ರಗಳು ಸುಮ್ಮನಾಗುವವೆಂದು ಭವಿಷ್ಯ ನುಡಿದನಲ್ಲದೆ ಇಟಲಿಯು [[ಯುಗೋಸ್ಲಾವಿಯಾ]]ದ ಮೇಲೆ ಆಕ್ರಮಣ ಮಾಡಬೇಕೆಂದು ಸಲಹೆ ನೀಡಿದನು.<ref name="knox">{{cite book | last = Knox | first =MacGregor | title =Mussolini Unleashed, 1939-1941: Politics and Strategy in Fascist Italy's Last War | publisher =Cambridge University Press| url =https://books.google.com/books?id=_PwCu_D-HiUC&pg=PA44&lpg=PA44&dq=mussolini+non-belligerent&source=web&ots=bmSFcKswo2&sig=mTYUuX-71ql_DH8Xwlg_bX_mvzs&hl=en#PPA43,M1| isbn =0521338352 | year = 1986}}</ref> ಮುಸೊಲಿನಿಗೆ ಈ ಪ್ರಸ್ತಾಪವು ಆಕರ್ಷಕವಾಗಿ ತೋರಿತು, ಆದರೆ ಆ ಹಂತದಲ್ಲಿ ವಿಶ್ವಯುದ್ಧವು ಇಟಲಿಯ ಪಾಲಿಗೆ ಆಪತ್ತಾಗಬಹುದಿತ್ತು ಏಕೆಂದರೆ [[ಇಟಾಲಿಯನ್ ಚಕ್ರಾಧಿಪತ್ಯ]]ವನ್ನು ಕಟ್ಟಲು ಹೊರಟ ಮೇಲೆ ಅದರ [[ಶಸ್ತ್ರಾಸ್ತ್ರ]]ಗಳ ಪರಿಸ್ಥಿತಿಯು ಬಹಳ ನಾಜೂಕಾಗಿದ್ದಿತು. ಹೆಚ್ಚು ಮುಖ್ಯವಾಗಿ ಹೇಳಬೇಕೆಂದರೆ, ವಿಕ್ಟರ್ ಎಮ್ಯಾನುಯೆಲ್ ಈ ವ್ಯಾಜ್ಯದಲ್ಲಿ ತಟಸ್ಥವಾಗಿರಬೇಕೆಂದು ಆಗ್ರಹಿಸಿದ್ದನು.<ref name="knox"/> ಹೀಗಾಗಿ [[ಎರಡನೇ ವಿಶ್ವಯುದ್ಧ]]ವು ಯುರೋಪಿನಲ್ಲಿ ಸೆಪ್ಟೆಂಬರ್ 1, 1939ರಂದು [[ಪೋಲಂಡಿನ ಮೇಲೆ ಜರ್ಮನಿಯ ದಾಳಿ]]ಯೊಂದಿಗೆ ಆರಂಭವಾಗಿ, ಇದಕ್ಕೆ ಉತ್ತರವಾಗಿ ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್‌ಗಳು ಜರ್ಮನಿಯ ಮೇಲೆ ಯುದ್ಧ ಸಾರಿದಾಗ ಇಟಲಿಯು ಈ ಘರ್ಷಣೆಯಲ್ಲಿ ಶಾಮೀಲಾಗಿರಲಿಲ್ಲ.<ref name="knox" /> === ಯುದ್ಧ ಘೋಷಣೆ === {{main|Military history of Italy during World War II}} ಎರಡನೇ ವಿಶ್ವಯುದ್ಧವು ಆರಂಭವಾಗುತ್ತಿದ್ದಂತೆ, ಚಿಯಾನೋ ಮತ್ತು [[ವಿಕೌಂಟ್ ಹ್ಯಾಲಿಫ್ಯಾಕ್ಸ್]] ರಹಸ್ಯವಾಗಿ ಫೋನ್ ಮೂಲಕ ಮಾತುಕತೆಗಳನ್ನು ನಡೆಸುತ್ತಿದ್ದರು. [[ಪ್ರಥಮ ವಿಶ್ವಯುದ್ಧ]]ದಲ್ಲಿದ್ದಂತೆಯೆ ಇಟಲಿ ಈ ಬಾರಿಯೂ ಜರ್ಮನಿಯ ವಿರುದ್ಧ ತಮ್ಮ ಪಕ್ಷದಲ್ಲಿರಬೇಕೆಂದು ಬ್ರಿಟೀಶರು ಬಯಸುತ್ತಿತ್ತು.<ref name="knox" /> ಫ್ರೆಂಚ್ ಸರ್ಕಾರದ ವಿಚಾರವು ಇಟಲಿಯ ವಿರುದ್ಧ ಕ್ರಮವನ್ನು ಕೈಗೊಳ್ಳುವುದಾಗಿತ್ತು; ಅವರು ಇಟಲಿಯ ಮೇಲೆ [[ಲಿಬಿಯಾ]]ದ ಮೂಲಕವಾಗಿ ದಾಳಿ ಮಾಡಲು ಹವಣಿಸುತ್ತಿದ್ದರು. ಸೆಪ್ಟೆಂಬರ್ 1939ರಲ್ಲಿ ಫ್ರೆಂಚರು ತಮ್ಮ ವಿಚಾರಗಳಿಗೆ ಸಂಪೂರ್ಣ ವಿರುದ್ಧವಾಗಿ ಇಟಲಿಯೊಡನೆ ಹಲವು ವಿಷಯಗಳನ್ನು ಚರ್ಚಿಸಲು ಮುಂದಾದರು, ಆದರೆ ಫ್ರೆಂಚರು [[ಕಾರ್ಸಿಕಾ]], [[ನೈಸ್]] ಮತ್ತು [[ಸವೋಯ್]]ಗಳ ಬಗ್ಗೆ ಚರ್ಚಿಸಲು ಸಿದ್ಧರಿಲ್ಲದ ಕಾರಣ ಮುಸೊಲಿನಿ ಪ್ರತ್ಯುತ್ತರ ನೀಡಲಿಲ್ಲ.<ref name="knox" /> {{cquote|''So long as the Duce lives, one can rest assured that Italy will seize every opportunity to achieve its imperialistic aims.''|20px|20px|[[Adolf Hitler]], late November 1939<ref name="knox"/>}} [[ಚಿತ್ರ:Newsweek May 13 1940 Mussolini.jpg|thumb|right|150px| ಮೇ 13, 1940ರಂದು ಹೊರಬಂದ ನ್ಯೂಸ್‌ವೀಕ್‌ನ ಮ್ಯಾಗಜೀನ್ ಆವೃತ್ತಿಯ ರಕ್ಷಾಪುಟ ಶೀರ್ಷಿಕೆ: "ಇಲ್ ಡೂಚೆ: ಮೆಡಿಟರೇನಿಯನ್‌ನ ಮುಖ್ಯ ವ್ಯಕ್ತಿ".]] ಯುದ್ಧವು ಬಲುಬೇಗನೆ ಮುಗಿದುಹೋಗುವುದೆಂದು ಭಾವಿಸಿದ ಮುಸೊಲಿನಿ, ಆ ಹೊತ್ತಿಗೆ ಜರ್ಮನಿಯು ಜಯಶಾಲಿಯಾಗುವುದು ಖಚಿತವೆಂಬಂತೆ ಕಂಡು ಬರುತ್ತಿದ್ದುದರಿಂದ ಆಕ್ಸಿಸ್ ಕಡೆಯಿಂದ ಯುದ್ಧದಲ್ಲಿ ಭಾಗವಹಿಸಲು ನಿಶ್ಚಯಿಸಿದನು. ಇದಕ್ಕೆ ತಕ್ಕನಾಗಿ ಇಟಲಿಯು 10 ಜೂನ್ 1940ರಂದು ಬ್ರಿಟನ್ ಮತ್ತು ಫ್ರಾನ್ಸ್‌ಗಳ ಮೇಲೆ ಯುದ್ಧ ಘೋಷಿಸಿತು.<ref name="wartwo" /> [[ಬ್ಯಾಟ್‌ಲ್ ಆಫ್ ಫ್ರಾನ್ಸ್]]ನಲ್ಲಿ ಜರ್ಮನಿಯೊಂದಿಗೆ ಸೇರಿದ ಇಟಲಿಯು ಗಡಿರೇಖೆಯ ಭದ್ರಪಡಿಸಲಾದ [[ಅಲ್ಪೈನ್ ರೇಖೆ]]ಯುದ್ದಕ್ಕು ಹೋರಾಟ ನಡೆಸತೊಡಗಿತು. ಕೇವಲ ಹನ್ನೊಂದು ದಿನಗಳ ನಂತರ, ಫ್ರ್ಯಾನ್ಸ್ [[ಆಕ್ಸಿಸ್ ಶಕ್ತಿ]]ಗಳಿಗೆ ಸೋತು ಶರಣಾಯಿತು. [[ಇಟಾಲಿಯನ್ ನಿಯಂತ್ರಣದ ಫ್ರ್ಯಾನ್ಸ್]]ನಲ್ಲಿ [[ನೈಸ್]]ನ ಹೆಚ್ಚಿನ ಭಾಗ ಮತ್ತು ಇತರ ಆಗ್ನೇಯ ರಾಷ್ಟ್ರಗಳಿದ್ದವು.<ref name="wartwo">{{cite news|url=http://library.thinkquest.org/CR0212881/italdewa.html|publisher=ThinkQuest.org|title=Italy Declares War|date=8 January 2008|access-date=6 ಏಪ್ರಿಲ್ 2010|archive-date=20 ಡಿಸೆಂಬರ್ 2007|archive-url=https://web.archive.org/web/20071220170259/http://library.thinkquest.org/CR0212881/italdewa.html|url-status=dead}}</ref> ಇದೇ ವೇಳೆಗೆ ಆಫ್ರಿಕಾದಲ್ಲಿ ಮುಸೊಲಿನಿಯ [[ಇಟಾಲಿಯನ್ ಈಸ್ಟ್ ಆಫ್ರಿಕಾ]]ದ ಪಡೆಗಳು ಬ್ರಿಟೀಶರ ಮೇಲೆ ಅವರ [[ಸುಡಾನ್]], [[ಕೀನ್ಯಾ]] ಮತ್ತು [[ಬ್ರಿಟಿಶ್ ಸೊಮಾಲಿ‌ಲ್ಯಾಂಡ್]] ವಸಾಹತುಗಳಲ್ಲಿ ದಾಳಿ ಮಾಡಿದವು ಮತ್ತು ಮುಂದೆ ಇದನ್ನು [[ಈಸ್ಟ್ ಆಫ್ರಿಕನ್ ಕ್ಯಾಂಪೇನ್]] ಎಂದು ಕರೆಯಲಾಯಿತು.<ref>{{cite book | last = Samson | first =Anne | title =Britain, South Africa and East African Campaign: International Library of Colonial History| publisher = I B Tauris & Co Ltd| url =http://www.amazon.co.uk/Britain-African-Campaign-International-Colonial/dp/1845110404| isbn =0415265975 | year = 1967}}</ref> 3 ಆಗಸ್ಟ್ 1940ರಂದು ಬ್ರಿಟಿಶ್ ಸೊಮಾಲಿಲ್ಯಾಂಡ್ ಅನ್ನು ಮಣಿಸಲಾಯಿತು ಮತ್ತು ಇಟಾಲಿಯನ್ ಈಸ್ಟ್ ಆಫ್ರಿಕಾದ ಭಾಗವಾಯಿತು. ಸುಡಾನ್ ಮತ್ತು ಕೀನ್ಯಾಗಳಲ್ಲಿಯೂ ಕೂಡ ಇಟಲಿ ಮುನ್ನುಗ್ಗಿತು.<ref>{{cite news|url=http://www.worldwariihistory.info/1940.html|publisher=WorldWarIIHistory.info|title=1940 World War II Timeline|date=8 January 2008|access-date=6 ಏಪ್ರಿಲ್ 2010|archive-date=19 ಏಪ್ರಿಲ್ 2008|archive-url=https://web.archive.org/web/20080419123538/http://www.worldwariihistory.info/1940.html|url-status=dead}}</ref> ಕೇವಲ ಒಂದು ತಿಂಗಳ ನಂತರ ಜನರಲ್ [[ರೊಡೋಲ್ಫೋ ಗ್ರಾಜಿಯಾನಿ]]ಯ ನೇತೃತ್ವದಲ್ಲಿ [[ಇಟಾಲಿಯನ್ ಟೆಂತ್ ಆರ್ಮಿ]]ಯು [[ಇಟಾಲಿಯನ್ ಲಿಬಿಯಾ]] ಮೂಲಕ ಬ್ರಿಟಿಶ್ ಪಡೆಗಳಿದ್ದ [[ಈಜಿಪ್ಟ್]] ಅನ್ನು ತಲುಪಿತು; ಇದನ್ನು [[ವೆಸ್ಟರ್ನ್ ಡೆಸರ್ಟ್ ಕ್ಯಾಂಪೇನ್]] ಎಂದು ಕರೆಯಲಾಯಿತು. ಈ ಮುನ್ನಡೆಗಳು ಯಶಸ್ವಿಯಾದವು, ಆದರೆ ಇಟಾಲಿಯನ್ನರು [[ಸಿದಿ ಬರ್ರಾನಿ]]ಯಲ್ಲ್ಲಿ [[ಸೇನಾ]] ಸರಬರಾಜುಗಳಿಗಾಗಿ ಕಾಯಲು ನಿಲುಗಡೆ ಮಾಡಿದರು. 25 ಅಕ್ಟೋಬರ್ 1940ರಮ್ದು ಮುಸೊಲಿನಿ [[ಇಟಾಲಿಯನ್ ಏರ್ ಕಾರ್ಪ್ಸ್]] ಅನ್ನು ಬೆಲ್ಜಿಯಮ್‌ಗೆ ಕಳುಹಿಸಿದನು ಮತ್ತು ಈ ವಾಯುದಳವು ಎರಡು ತಿಂಗಳುಗಳ ಕಾಲ [[ಬ್ಯಾಟ್‌ಲ್ ಆಫ್ ಬ್ರಿಟನ್‌]]ನಲ್ಲಿ ಭಾಗವಹಿಸಿತು.<ref>{{cite book | last = Mollo| first = Andrew | title =The Armed Forces of World War II| publisher = I B Tauris & Co Ltd| url =http://www.amazon.com/Armed-Forces-World-War-Organization/dp/0517544784| isbn =978-0517544785 | year = 1987}}</ref> ಅಕ್ಟೋಬರ್‌ನಲ್ಲಿ ಮುಸೊಲಿನಿ ಇಟಾಲಿಯನ್ ಪಡೆಗಳನ್ನು [[ಗ್ರೀಸ್]]ಗೆ ಕೂಡಾ ಕಳುಹಿಸಿ [[ಗ್ರೆಕೋ-ಇಟಾಲಿಯನ್ ಯುದ್ಧ]]ವನ್ನು ಆರಂಭಿಸಿದನು. ಆರಂಭದ ಯಶಸ್ಸು ದೊರಕಿತಾದರೂ ಇದು ಹಿಂದೇಟು ಹೊಡೆಯಿತು, ಏಕೆಂದರೆ ಗ್ರೀಕ್ ಪ್ರತಿದಾಳಿಯು ತನ್ನ ಪಟ್ಟನ್ನು ಸಡಿಲಿಸಲಿಲ್ಲ ಮತ್ತು ಇದರಿಂದ ಇಟಲಿ ಅಲ್ಬೇನಿಯಾದ ನಾಲ್ಕನೇ ಒಂದು ಭಾಗವನ್ನು ಕಳೆದುಕೊಳ್ಳುವಂತಾಯಿತು. ಕೆಲಸಮಯದಲ್ಲೇ ಜರ್ಮನಿಯು ಒಂದೆಡೆ ಸೇರುತ್ತಿದ್ದ [[ಮೈತ್ರಿಕೂಟ]]ಗಳನ್ನು ಎದುರಿಸಲು ತನ್ನ ಬಲಗಳನ್ನೆಲ್ಲ [[ಬಾಲ್ಕನ್ಸ್]]ಗೆ ಕಳುಹಿಸಿತು.<ref name="spartacus" /> 1941ರಷ್ಟರ ಹೊತ್ತಿಗೇ ಆಫ್ರಿಕಾದ ಘಟನೆಗಳಲ್ಲಿ ಬದಲಾವಣೆಗಳುಂಟಾಗಿದ್ದವು. [[ಆಪರೇಶನ್ ಕಾಂಪಾಸ್]]ನಿಂದಾಗಿ ಇಟಾಲಿಯನ್ನರು ಲಿಬಿಯಾಗೆ ಹಿಂದೆಗೆಯಬೇಕಾಗಿ ಬಂದು [[ಇಟಾಲಿಯನ್ ಸೇನೆ]]ಗೆ ಅಪಾರ ನಷ್ಟಗಳುಂಟಾಗಿದ್ದವು.<ref>{{cite news|url=http://militaryhistory.about.com/od/worldwarii/p/compass.htm|publisher=About.com|title=World War II: Operation Compass|date=8 January 2008|access-date=6 ಏಪ್ರಿಲ್ 2010|archive-date=15 ಏಪ್ರಿಲ್ 2008|archive-url=https://web.archive.org/web/20080415191136/http://militaryhistory.about.com/od/worldwarii/p/compass.htm|url-status=dead}}</ref> [[ಈಸ್ಟ್ ಆಫ್ರಿಕನ್ ಕ್ಯಾಂಪೇನ್]]ನಲ್ಲಿ ಕೂಡಾ ಇಟಲಿಯ ವಿರುದ್ಧ ದಾಳಿಗಳನ್ನು ಆರಂಭಿಸಲಾಯಿತು. [[ಬ್ಯಾಟ್‌ಲ್ ಆಫ್ ಕೆರೆನ್]]ನಲ್ಲಿ ಪ್ರತಿರೋಧವನ್ನು ತೋರಿದರು ಕೂಡ ಅವರು ಸೋಲಬೇಕಾಯಿತು ಮತ್ತು [[ಬ್ಯಾಟ್‌ಲ್ ಆಫ್ ಗೊಂಡರ್]]ನ ಸೋಲಿನ ನಂತರ ಇಟಾಲಿಯನ್ ಭದ್ರತಾವ್ಯವಸ್ಥೆ ಕುಸಿಯಲು ಆರಂಭಿಸಿತು. ಈ ಘಟನೆಗಳ ಬಗ್ಗೆ ಇಟಾಲಿಯನ್ ಜನತೆಗೆ ತಿಳಿಸುವಾಗ ಆತನು ಏನನ್ನೂ ಮುಚ್ಚಿಡದೆ, "ನಾವು ರೊಟ್ಟಿಯನ್ನು ರೊಟ್ಟಿಯೆಂದೇ ವೈನ್ ಅನ್ನು ವೈನ್ ಎಂದೇ ಕರೆಯುವವರು, ವಿರೋಧಿಯು ರಣರಂಗದಲ್ಲಿ ಗೆದ್ದಾಗ ಇಂಗ್ಲೀಷರ ಹೋಲಿಸಲಾಗದ ಬೂಟಾಟಿಕೆಯಂತೆ ಅದನ್ನು ನಿರಾಕರಿಸುವುದು ಅಥವಾ ತಗ್ಗಿಸಿ ಹೇಳುವುದು ನಿರರ್ಥಕ ಮತ್ತು ಹಾಸ್ಯಾಸ್ಪದ."<ref>{{cite news|url=http://www.ibiblio.org/pha/policy/1941/410223a.html|publisher=IlBiblio.org|title=Speech Delivered by Premier Benito Mussolini|date=8 January 2008}}</ref> ಈ ಮಾತುಗಳನ್ನು ಆತನು ಇಟಾಲಿಯನ್ನರು ಆಫ್ರಿಕಾದಲ್ಲಿ ಮೊದಲು ಗಳಿಸಿದ ಯಶಸ್ಸು ಮತ್ತು ನಂತರ ಮೈತ್ರಿಕೂಟದಿಂದ ಅನುಭವಿಸಿದ ಸೋಲಿನ ಬಗ್ಗೆ ಹೇಳಿದನು. ಉತ್ತರ ಆಫ್ರಿಕಾದ ಎಲ್ಲಾ ಇಟಾಲಿಯನ್ ಸ್ವತ್ತುಗಳ ನಿಯಂತ್ರಣವನ್ನು ಕಳೆದುಕೊಳ್ಳುವ ಅಪಾಯ ಒದಗಿದ್ದರಿಂದ ಜರ್ಮನಿಯು ಕೊನೆಗೂ ಇಟಲಿಗೆ ನೆರವು ನೀಡಲು [[ಆಫ್ರಿಕಾ ಕಾರ್ಪ್ಸ್]] ಅನ್ನು ಕಳುಹಿಸಿತು. ಇದೇ ಹೊತ್ತಿಗೆ [[ಯುಗೋಸ್ಲಾವಿಯಾ]]ದಲ್ಲಿ [[ಗ್ರೆಕೋ ಇಟಾಲಿಯನ್ ಯುದ್ಧ]]ವನ್ನು ಕೊನೆಗೊಳಿಸಲು ನಡೆಸಲಾದ [[ಆಪರೇಶನ್ ಮೆರಿಟಾ]]ದಲ್ಲಿ ಆಕ್ಸಿಸ್‌ಗೆ ವಿಜಯ ದೊರೆತು ಇದರಿಂದಾಗಿ [[ಇಟಲಿ ಮತ್ತು ಜರ್ಮನಿಗಳು ಗ್ರೀಸ್ ಅನ್ನು ಸ್ವಾಧೀನಪಡಿಸಿಕೊಂಡವು]].<ref>{{cite news|url=http://www.feldgrau.com/greecewar.html|publisher=Feldgrau.com|title=The Invasion and Battle for Greece (Operation Marita)|date=2008-01-08|access-date=2010-04-06|archive-date=2009-09-26|archive-url=https://web.archive.org/web/20090926211256/http://www.feldgrau.com/greecewar.html|url-status=dead}}</ref> [[ಸೋವಿಯೆತ್ ಒಕ್ಕೂಟದ ಮೇಲೆ ಆಕ್ಸಿಸ್ ದಾಳಿ]]ಯ ನಂತರ ಮುಸೊಲಿನಿ [[ಸೋವಿಯೆತ್ ಒಕ್ಕೂಟ]]ದ ಮೇಲೆ ಜೂನ್ 1941ರಲ್ಲ್ಲಿಯುದ್ಧವನ್ನು ಸಾರಿದನು ಮತ್ತು [[ಅಲ್ಲಿ ಯುದ್ಧ ಮಾಡಲು]] ಒಂದು ಸೈನ್ಯವನ್ನು ಕಳುಹಿಸಿದನು. ಜಪಾನೀಯರು [[ಪರ್ಲ್ ಹಾರ್ಬರ್ ಮೇಲೆ ದಾಳಿ]] ಮಾಡಿದ ನಂತರ ಆತನು ಯುನೈಟೆಡ್ ಸ್ಟೇಟ್ಸ್ ಮೇಲೆ ಯುದ್ಧವನ್ನು ಸಾರಿದನು.<ref name="spartacus">{{cite news|url=http://www.spartacus.schoolnet.co.uk/2WWchron.htm|publisher=Spartacus.SchoolNet.co.uk|title=Chronology of the Second World War|date=8 January 2008|access-date=6 ಏಪ್ರಿಲ್ 2010|archive-date=16 ಮಾರ್ಚ್ 2010|archive-url=https://web.archive.org/web/20100316181537/http://www.spartacus.schoolnet.co.uk/2WWchron.htm|url-status=dead}}</ref> === ಪದಚ್ಯುತಿ ಮತ್ತು ಬಂಧನ === [[ಚಿತ್ರ:Pbadoglio.jpg|thumb|upright| ಮುಸೊಲಿನಿಯ ನಂತರ ಮಾರ್ಷಲ್ ಪಿಯೆತ್ರೊ ಬ್ಯಾಡೊಗ್ಲಿಯೋ ಪ್ರಧಾನಮಂತ್ರಿಯ ಸ್ಥಾನಕ್ಕೆ ಬಂದರು.]] ಇಟಲಿಯ ಪರಿಸ್ಥಿತಿಯು ಹೆಚ್ಚುಹೆಚ್ಚು ಅಸಮರ್ಥನೀಯವಾಗುತ್ತಾ ಬಂದಿತು. 1942ರ [[ಎಲ್ ಅಮೀನ್]]ನ ಸೋಲಿನ ನಂತರ ಆಕ್ಸಿಸ್ ತುಕಡಿಗಳು ಹಿಮ್ಮೆಟ್ಟುತ್ತ ಹೋದ ಕಡೆಯಲ್ಲಿಯೇ 1943ರ ವಸಂತಕಾಲದಲ್ಲಿ [[ಟ್ಯುನೀಶಿಯಾ ಕ್ಯಾಂಪೇನ್]]ನಲ್ಲಿ ಕಟ್ಟಕಡೆಯದಾಗಿ ಸೋಲನ್ನನುಭವಿಸಬೇಕಾಗಿ ಬಂದಿತು. ಜತೆಗೇ [[ಪೂರ್ವ ಯುದ್ಧಭೂಮಿ]]ಯಲ್ಲಿ ಹಲವಾರು ಗಂಭೀರವಾದ ಹಿನ್ನಡೆಗಳುಂಟಾದುದಲ್ಲದೆ [[ಸಿಸಿಲಿಯ ಮೇಲೆ ಮೈತ್ರಿಪಕ್ಷಗಳ ದಾಳಿ]]ಯೊಂದಿಗೆ ಯುದ್ಧವು ರಾಷ್ಟ್ರದ ಬಾಗಿಲಿಗೇ ಬಂದು ನಿಲ್ಲುವಂತಾಗಿತ್ತು.<ref name="lastdays">{{cite book | last = Moseley | first = Ray |title =Mussolini: The Last 600 Days of Il Duce| publisher =Taylor Trade| url =https://books.google.com/books?id=UmxaWvOL_IgC&pg=PA7&lpg=PA7&dq=Campo+Imperatore+abruzzo+mussolini&source=web&ots=LhKonN8yB9&sig=Z2HGLGJ_ldFqh6r8ElzmuqUs7c4&hl=en | isbn = 1589790952 | year = 2004}}</ref> ಮೈತ್ರಿಪಕ್ಷದ ಬಾಂಬ್ ಸುರಿಮಳೆಯಿಂದ ಉಂಟಾಗುತ್ತಿದ್ದ ನಷ್ಟದಿಂದಾಗಿ ಸ್ವದೇಶೀ ಯುದ್ಧಭೂಮಿಯ ಪರಿಸ್ಥಿತಿಯೂ ಬಿಗಡಾಯಿಸಿತ್ತು. [[ಕಚ್ಚಾವಸ್ತು]]ಗಳ, ಕಲ್ಲಿದ್ದಿಲು ಮತ್ತು ತೈಲದ ಕೊರತೆಯಿಂದಾಗಿ ಫ್ಯಾಕ್ಟರಿಗಳು ಹೆಚ್ಚೂಕಡಿಮೆ ನಿಂತುಹೋಗುವ ಪರಿಸ್ಥಿತಿಯನ್ನು ತಲುಪಿದ್ದವು. ಜತೆಗೇ ಆಹಾರ ದ ಕೊರತೆಯು ತೀವ್ರವಾಗಿತ್ತು ಮತ್ತು ಲಭ್ಯವಿರುವ ಎಲ್ಲಾ ಆಹಾರಸಾಮಗ್ರಿಗಳನ್ನು ಅತಿ ಹೆಚ್ಚು ಬೆಲೆಗೆ ಮಾರಲಾಗುತ್ತಿತ್ತು. ಒಂದೊಮ್ಮೆ ಎಲ್ಲೆಡೆ ಹರಡಿದ್ದ ಮುಸೊಲಿನಿಯ ಪ್ರಚಾರಯಂತ್ರದ ಪ್ರಭಾವವು ಜನರ ಮೇಲೆ ಆಗುತ್ತಿರಲಿಲ್ಲ; ಹೆಚ್ಚಿನ ಇಟಾಲಿಯನ್ನರು ಖಚಿತವಾದ ಸುದ್ದಿಗಾಗಿ [[ವ್ಯಾಟಿಕನ್ ರೇಡಿಯೋ]] ಇಲ್ಲವೇ [[ರೇಡಿಯೋ ಲಂಡನ್]] ಅನ್ನು ಕೇಳತೊಡಗಿದ್ದರು. ಎಲ್ಲೆಡೆ ವ್ಯಾಪಕವಾಗಿದ್ದ ಅತೃಪ್ತಿಯು ಭುಗಿಲೆದ್ದು 1925ರ ನಂತರ ಮೊದಲ ಬಾರಿಗೆ ಇಂಡಸ್ಟ್ರಿಯಲ್ ನಾರ್ತ್‌ನಲ್ಲಿ ಬೃಹತ್ ಮಟ್ಟದ ಮುಷ್ಕರಗಳ ಅಲೆಗಳು ಏಳಲಾರಂಭಿಸಿದವು.<ref name="fital">{{cite book | last =Whittam| first = John |title =Fascist Italy| publisher =[[Manchester University Press]]| url =https://books.google.com/books?id=hHgMm6APG_0C&dq=%22Vatican+Radio%22+%22Radio+London%22+fascist&source=gbs_summary_s&cad=0 | isbn = 0719040043 | year =2005}}</ref> ಜತೆಗೇ ಮಾರ್ಚಿನಲ್ಲಿ [[ಮಿಲಾನ್]] ಮತ್ತು [[ಟ್ಯುರಿನ್]]ನ ಕೆಲವು ಮುಖ್ಯ ಫ್ಯಾಕ್ಟರಿಗಳು ತಮ್ಮ ಕೆಲಸಗಾರರ ಕುಟುಂಬಗಳಿಗೆ ಸ್ಥಳಾಂತರಣಾ ಭತ್ಯೆಯ ಬಂದೋಬಸ್ತು ಮಾಡುವ ಸಲುವಾಗಿ ಉತ್ಪಾದನೆಯನ್ನು ನಿಲ್ಲಿಸಿದವು. ಇಟಲಿಯಲ್ಲಿ ಜರ್ಮನಿಯ ಉಪಸ್ಥಿತಿಯು ಜನಮತವನ್ನು ಮುಸೊಲಿನಿಯ ವಿರುದ್ಧ ಮಾಡಿಬಿಟ್ಟಿತ್ತು; ಉದಾಹರಣೆಗೆ ಮೈತ್ರಿಕೂಟದವರು ಸಿಸಿಲಿಯನ್ನು ಆಕ್ರಮಿಸಿಕೊಂಡಾಗ ಜನರು ಅವರನ್ನು ವಿಮೋಚಕರನ್ನು ಸ್ವಾಗತಿಸುವ ರೀತಿಯಲ್ಲಿ ಎದುರುಗೊಂಡರು.<ref>{{cite news|url=http://www.bestofsicily.com/history3.htm|publisher=BestofSicily.com|title=Modern era|date=8 January 2008}}</ref> ಇದಕ್ಕೂ ಹಿಂದೆ ಮುಸೊಲಿನಿ ಹಿಟ್ಲರನಿಗೆ ಸ್ಟಾಲಿನ್‌ನೊಂದಿಗೆ ಪ್ರತ್ಯೇಕವಾಗಿ ಶಾಂತಿಸಂಧಾನವನ್ನು ಮಾಡಿಕೊಂಡು ಮೈತ್ರಿಕೂಟದ ದಾಳಿಯ ನಿರೀಕ್ಷೆಯಿದ್ದುದರಿಂದ ಜರ್ಮನಿಯ ಸೇನಾಪಡೆಯನ್ನು ಇಟಲಿಗೆ ಕಳಿಸುವಂತೆ ಮನವಿ ಮಾಡಿಕೊಂಡಿದ್ದನು. ಆತನ ಕಳಕಳಿಗೆ ಟ್ಯುನೀಶಿಯಾ ಮತ್ತು ಉತ್ತರ ಆಫ್ರಿಕಾಗಳನ್ನು ಕಳೆದುಕೊಂಡ ನಂತರ [[ಡ್ವೈಟ್ ಐಸೆನ್‍ಹಾವರ್]]ನ ಸೇನಾಪಡೆಗಳ ಮುಂದಿನ ತರ್ಕಬದ್ಧ ಹೆಜ್ಜೆಯು ಮೆಡಿಟರೇನಿಯನ್ ಅನ್ನು ದಾಟಿಬಂದು ಪರ್ಯಾಯದ್ವೀಪದ ಮೇಲೆ ದಾಳಿ ಮಾಡುವುದೆಂಬ ವಿಚಾರವು ಕಾರಣವಾಗಿತ್ತು. ಸಿಸಿಲಿಯನ್ನು ಮೈತ್ರಿಕೂಟವು ಆಕ್ರಮಿಸಿಕೊಂಡ ಕೆಲವೇ ದಿನಗಳಲ್ಲಿ, ಮುಸೊಲಿನಿಯ ಸೈನ್ಯವು ಕುಸಿದುಬೀಳುವ ಪರಿಸ್ಥಿತಿಯಲ್ಲಿರುವುದು ಸ್ಪಷ್ಟವಾಯಿತು. ಇದರಿಂದ ಹಿಟ್ಲರ್ ಮುಸೊಲಿನಿಯನ್ನು 19 ಜುಲೈಗೆ ಉತ್ತರ ಇಟಲಿಯಲ್ಲಿ ಭೇಟಿಯಾಗಲು ಕರೆಕಳುಹಿಸುವಂತಾಯಿತು. ಈ ಹೊತ್ತಿಗೆ ಮುಸೊಲಿನಿ ಎಷ್ಟು ಆಘಾತಗೊಂಡಿದ್ದನೆಂದರೆ ಆತ ಹಿಟ್ಲರನ ಬಡಾಯಿಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅದೇ ದಿನ ಮಿತ್ರಪಕ್ಷಗಳವರು ರೋಮ್‌ನ ಮೇಲೆ ಮೊದಲ ಬಾರಿಗೆ ಬಾಂಬ್ ಹಾಕಿದ್ದು ಆತನ ಮನಸ್ಥಿತಿ ಇನ್ನೂ ಹೆಚ್ಚು ಕೆಡಲು ಕಾರಣವಾಯಿತು.<ref name="RiseFall">{{cite book |title=[[The Rise and Fall of the Third Reich]] |last=Shirer |first=William |authorlink=William L. Shirer |coauthors= |year=1960 |publisher=[[Simon & Schuster]] |location=New York City |isbn= 0-671-72868-7}}</ref> {{Listen |filename=Rimozione di Mussolini.ogg|title=Dismissal and arrest of Mussolini|description=Italian radio statement announcing the dismissal of Mussolini, 25 July 1943.}} [[ಇಟಾಲಿಯನ್ ಫ್ಯಾಸಿಸ್ಟ್]] ಸರ್ಕಾರದ ಕೆಲವು ಪ್ರಮುಖ ಸದಸ್ಯರು ಈ ಹೊತ್ತಿಗೆ ಮುಸೊಲಿನಿಯ ವಿರುದ್ಧವಾಗಿಬಿಟ್ಟಿದ್ದರು. ಅವರಲ್ಲಿ ಗ್ರಾಂಡಿ ಮತ್ತು ಮುಸೊಲಿನಿಯ ಅಳಿಯ [[ಗ್ಯಾಲಿಯಾಜ್ಜೊ ಚಿಯಾನೊ]] ಇದ್ದರು. ತನ್ನ ಹಲವಾರು ಸಹೋದ್ಯೋಗಿಗಳು ಬಂಡೇಳುವುದಕ್ಕೆ ಹತ್ತಿರವಾಗಿದ್ದರಿಂದ ''ಇಲ್ ಡೂಶೆ'' ಯು ಬಲವಂತವಾಗಿ ಜುಲೈ 24ರಂದು [[ಗ್ರ್ಯಾಂಡ್ ಕೌನ್ಸಿಲ್ ಆಫ್ ಫ್ಯಾಸಿಸಮ್]]ನ ಸಭೆಯನ್ನು ಕರೆಯಬೇಕಾಯಿತು: ಇದು ಯುದ್ಧ ಆರಂಭವಾದ ಮೇಲೆ ಈ ಸಂಸ್ಥೆಯು ಸೇರಿದ ಮೊದಲ ಸಭೆಯಾಗಿದ್ದಿತು. ಜರ್ಮನರು ದಕ್ಷಿಣದಿಂದ ನಿರ್ಗಮಿಸುವ ಬಗ್ಗೆ ಆಲೋಚಿಸುತ್ತಿದ್ದಾರೆಂದು ಆತ ಘೋಷಿಸಿದಾಗ ಗ್ರಾಂಡಿ ಆತನ ಮೇಲೆ ವಾಗ್ದಾಲಿಯನ್ನು ನಡೆಸಿದನು.<ref name="lastdays" /> ಮಸೂದೆಯೊಂದನ್ನು ಮಂಡಿಸಿದ ಗ್ರಾಂಡಿ ಮಹಾರಾಜನನ್ನು ಆತನ ಸಂವಿಧಾನಾತ್ಮಕ ಅಧಿಕಾರವನ್ನು ಸಂಪೂರ್ಣವಾಗಿ ಬಳಸಿಕೊಂಡು ಮುಸೊಲಿನಿಯ ಬಗ್ಗೆ [[ಅವಿಶ್ವಾಸ ಮತನಿರ್ಣಯ]]ವನ್ನು ಜಾರಿಗೊಳಿಸಲು ಮನವಿ ಮಾಡಿದನು. ಈ ಮಸೂದೆಯು 19–7ರ ಅಂತರದಿಂದ ಅನುಮೋದಿಸಲ್ಪಟ್ಟಿತು. ಈ ತೀವ್ರವಾದ ಆಕ್ಷೇಪಣೆಯ ಹೊರತಾಗಿಯೂ ಮುಸೊಲಿನಿ ಮರುದಿನ ಎಂದಿನಂತೆ ಕೆಲಸಕ್ಕೆ ಮರಳಿದನು. ಊಹೆಯ ಪ್ರಕಾರ ಆತ ಗ್ರ್ಯಾಂಡ್ ಕೌನ್ಸಿಲ್ ಅನ್ನು ಕೇವಲ ಒಂದು ಸಲಹೆಗಾರ ಅಂಗವಾಗಿ ಕಾಣುತ್ತಿದ್ದನು ಮತ್ತು ಈ ಮತನಿರ್ಣಯವು ಯಾವುದೇ ಪ್ರಮುಖವಾದ ಪರಿಣಾಮವನ್ನು ಬೀರುವುದೆಂದು ಆತ ಭಾವಿಸಿರಲಿಲ್ಲ.<ref name="fital" /> ಅಂದು ಮಧ್ಯಾಹ್ನ ಆತನಿಗೆ ಈ ಹಿಂದೆಯೇ ಆತನನ್ನು ಪದಚ್ಯುತಗೊಳಿಸಲು ತೀರ್ಮಾನಿಸಿದ್ದ ರಾಜ [[ವಿಕ್ಟರ್ ಎಮ್ಯಾನುಯೆಲ್ III]]ನಿಂದ ಅರಮನೆಗೆ ಬರುವಂತೆ ಕರೆಬಂದಿತು. ಮುಸೊಲಿನಿಯು ಮಹಾರಾಜನಿಗೆ ಸಭೆಯ ಬಗ್ಗೆ ಹೇಳಲು ಪ್ರಯತ್ನಿಸುತ್ತಿರುವಂತೆಯೇ ಆತನನ್ನು ತಡೆದ ವಿಕ್ಟರ್ ಎಮ್ಯಾನುಯೆಲ್ ಮುಸೊಲಿನಿಗೆ ಆತನನ್ನು ಪದಚ್ಯುತಗೊಳಿಸಲಾಗುತ್ತಿದೆಯೆಂದೂ, ಆತನ ಸ್ಥಾನಕ್ಕೆ ಮಾರ್ಷಲ್ [[ಪಿಯೆತ್ರೋ ಬ್ಯಾಡೋಗ್ಲಿಯೋ]]ನನ್ನು ನಿಯುಕ್ತಗೊಳಿಸಲಾಗುತ್ತಿದೆಯೆಂದೂ ತಿಳಿಸಿದನು.<ref name="fital" /> ಮುಸೊಲಿನಿ ಅರಮನೆಯಿಂದ ತೆರಳಿದ ನಂತರ ರಾಜನ ಆದೇಶದಂತೆ ಆತನನ್ನು [[ಕ್ಯಾರಾಬಿನಿಯರಿ]]ಗಳು ಬಂಧಿಸಿದರು.<ref name="prisonrescue" /> [[ಚಿತ್ರ:Bundesarchiv Bild 101I-567-1503A-07, Gran Sasso, Mussolini mit deutschen Fallschirmjägern.jpg|thumb|right| ಸೆಪ್ಟೆಂಬರ್ 12, 1943ರಂದು ಕ್ಯಾಂಪೋ ಇಂಪೆರಾತೋರ್‌ನಿಂದ ಜರ್ಮನ್ ಸೈನಿಕರ ಮೂಲಕ ರಕ್ಷಿಸಲ್ಪಟ್ಟ ಮುಸೊಲಿನಿ.]] ಈ ಹೊತ್ತಿಗೆ ಮುಸೊಲಿನಿಯ ಬಗೆಗಿನ ಅಸಹನೆ ಯಾವ ಹಂತವನ್ನು ಮುಟ್ಟಿತ್ತೆಂದರೆ, ಆತ ಪದಚ್ಯುತನಾದ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಿದಾಗ್ಯೂ ಯಾವುದೇ ಪ್ರತಿರೋಧ ಕಂಡುಬರಲಿಲ್ಲ.<ref name="fital" /> ಆತನನ್ನು [[ಅಬ್ರುಜ್ಜೋ]]ನ [[ಕ್ಯಾಂಪೋ ಇಂಪೆರಟೋರ್]] ಎಂಬ ಗಿರಿಧಾಮಕ್ಕೆ ಕಳುಹಿಸಿ ಸಂಪೂರ್ಣ ಏಕಾಂತದಲ್ಲಿಡುವುದಕ್ಕೆ ಮೊದಲು ಜರ್ಮನರಿಗೆ ಆತನಿರುವ ಸ್ಥಾನ ತಿಳಿಯಬಾರದೆಂದು ಮುಸೊಲಿನಿಯನ್ನು ಹಲವಾರು ಕಡೆಗೆ ವರ್ಗಾಯಿಸಲಾಯಿತು.<ref name="lastdays" /> ಇಟಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ನಾಜೀಗಳು ನಾಗರಿಕರಿಗೆ ತೊಂದರೆಯನ್ನುಂಟುಮಾಡಬಾರದೆಂದು ಬ್ಯಾಡೋಗ್ಲಿಯೋ "ಯುದ್ಧವು ನಮ್ಮ ಜರ್ಮನ್ ಮೈತ್ರಿಯ ಪಕ್ಷದಲ್ಲಿಯೇ ಮುಂದುವರೆಯುವುದು" ಎಂದು ಘೋಷಿಸಿದನು.<ref name="lastdays" /> ಆಕ್ಸಿಸ್‌ಗೆ ನಿಷ್ಠೆಯನ್ನು ವ್ಯಕ್ತಪಡಿಸುವ ತೋರಿಕೆಯನ್ನು ವ್ಯಕ್ತಪಡಿಸುತ್ತಲೇ ಬ್ಯಾಡೋಗ್ಲಿಯೋ ಅಧಿಕಾರಕ್ಕೆ ಬಂದ ಎರಡು ದಿನಗಳಲ್ಲಿಯೇ ಫ್ಯಾಸಿಸ್ಟ್ ಪಕ್ಷವನ್ನು ವಿಸರ್ಜಿಸಿದನು. ಜತೆಗೇ ಆತನ ಸರ್ಕಾರವು ಮಿತ್ರಪಕ್ಷದೊಂದಿಗೆ [[ಯುದ್ಧವಿರಾಮ]]ದ ಮಾತುಕತೆಯನ್ನು ನಡೆಸತೊಡಗಿದ್ದನು ಮತ್ತು ಇದಕ್ಕೆ 3 ಸೆಪ್ಟೆಂಬರ್ 1943ರಂದು ಸಹಿ ಹಾಕಲಾಯಿತು. ಇದನ್ನು ಘೋಷಿಸಿದಾಗ ಇಟಲಿಯಲ್ಲಿ ಹಾಹಾಕಾರವೆದ್ದು [[ಅಂತರ್ಯುದ್ಧ]]ದ ಪರಿಸ್ಥಿತಿ ನಿರ್ಮಾಣವಾಯಿತು. ಬ್ಯಾಡೋಗ್ಲಿಯೋ ಮತ್ತು ರಾಜ ರೋಮ್‌ನಿಂದ ಪಲಾಯನ ಮಾಡಿದರು ಮತ್ತು [[ಇಟಾಲಿಯನ್ ಸೇನೆ]]ಗೆ ಆದೇಶ ನೀಡುವವರಿಲ್ಲದಂತಾಯಿತು. ಅರಾಜಕತೆಯ ಈ ಅವಧಿಯ ನಂತರ ಇಟಲಿ ಕಟ್ಟಕಡೆಯದಾಗಿ 13 ಅಕ್ಟೋಬರ್‌ನಂದು [[ಮಾಲ್ಟಾ]]ದಿಂದ [[ನಾಜೀ ಜರ್ಮನಿ]]ಯ ಮೇಲೆ ಯುದ್ಧಘೋಷಣೆ ಮಾಡಿತು; ಸಾವಿರಾರು ಸಂಖ್ಯೆಯಲ್ಲಿ ಸೈನಿಕರನ್ನು ಜರ್ಮನಿಯ ವಿರುದ್ಧ ಹೋರಾಡಲು ಕಳುಹಿಸಲಾಯಿತು, ಇನ್ನುಳಿದವರು ಪಕ್ಷ ಬದಲಾಯಿಸಲು ನಿರಾಕರಿಸಿ ಜರ್ಮನ್ ಪಕ್ಷಕ್ಕೆ ಸೇರಿಕೊಂಡರು. ಬ್ಯಾಡೋಗ್ಲಿಯೋ ಸರ್ಕಾರವು [[ಬಲಪಂಥೀಯ ಪಾರ್ಟಿಸಾನ್]]ಗಳೊಂದಿಗೆ ಇಟಲಿಗಾಗಿ ಮತ್ತು ಇಟಲಿಯನ್ನು ನಾಜೀಗಳಿಂದ ಮುಕ್ತಗೊಳಿಸುವುದಕ್ಕಾಗಿ ಸಾಮಾಜಿಕ ಒಡಂಬಡಿಕೆಯೊಂದನ್ನು ಮಾಡಿಕೊಂಡಿತು.<ref name="lastdays" /> === ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್ === {{main|Italian Social Republic}} ಇದೇ ಹೊತ್ತಿಗೆ, 12 ಸೆಪ್ಟೆಂಬರ್ 1943ರಂದು, ಮುಸೊಲಿನಿಯು ಪದಚ್ಯುತನಾಗಿ ಬಂಧಿಸಲ್ಪಟ್ಟ ಎರಡೇ ತಿಂಗಳುಗಳ ನಂತರ ಆತನನ್ನು [[ಗ್ರ್ಯಾನ್ ಸ್ಯಾಸ್ಸೋ ರೈಡ್]]ನ ಸೆರೆಮನೆಯಿಂದ ವಿಶೇಷವಾದ [[Fallschirmjäger]] ಪಡೆಯು ಆತನನ್ನು ಪಾರುಮಾಡಿತು; ಅಲ್ಲಿ [[ಓಟ್ಟೊ ಸ್ಕೋರ್ಜೆನಿ]] ಕೂಡ ಇದ್ದನು.<ref name="prisonrescue">{{cite book |last=Annussek |first=Greg |title=Hitler's Raid to Save Mussolini |publisher=Da Capo Press |url =http://www.amazon.com/Hitlers-Raid-Save-Mussolini-Operation/dp/0306813963|isbn=978-0-306-81396-2 |year=2005}}</ref> ಇದರಿಂದಾಗಿ ಯುದ್ಧವಿರಾಮ ಸಂಧಿಯಂತೆ ಮುಸೊಲಿನಿಯು ಮಿತ್ರಪಕ್ಷಗಳಿಗೆ ಒಪ್ಪಿಸಲ್ಪಡುವುದರಿಂದ ಪಾರಾದಂತಾಯಿತು.<ref name="lastdays" /> ಮುಸೊಲಿನಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಹಿಟ್ಲರ್ ಮಹಾರಾಜ,[[ರಾಜಕುಮಾರ ಉಂಬರ್ಟೊ]] ಬ್ಯಾಡೋಗ್ಲಿಯೋ ಮತ್ತು ಇನ್ನಿತರ ಸರ್ಕಾರೀ ಜನರನ್ನು ಸೆರೆಹಿಡಿಯುವ ಯೋಜನೆಯನ್ನು ಮಾಡಿದನಾದರೂ ಸರ್ಕಾರವು ದಕ್ಷಿಣದೆಡೆಗೆ ಧಾವಿಸಿ ಪಾರಾಗಿದ್ದರಿಂದ ಈ ಯೋಜನೆಗಳು ಸಫಲವಾಗಲಿಲ್ಲ.<ref name="RiseFall" /> [[ಚಿತ್ರ:Bundesarchiv Bild 101I-316-1181-11, Italien, Benito Mussolini mit italienischen Soldaten.jpg|thumb|left|ಹದಿಹರೆಯದ ಸೈನಿಕರನ್ನು ಪರಾಮರ್ಶಿಸುತ್ತಿರುವ ಬೆನಿಟೊ ಮುಸೊಲಿನಿ, 1944]] ಈ ಹೊತ್ತಿಗೆ ಮುಸೊಲಿನಿಯ ಆರೋಗ್ಯವು ಕ್ಷೀಣಿಸಿತ್ತು ಮತ್ತು ಆತನು ನಿವೃತ್ತಿ ಬಯಸುತ್ತಿದ್ದನು. ಆದರೆ, ಆತನನ್ನು ಕೂಡಲೇ ಜರ್ಮನಿಗೆ ಹಿಟ್ಲರನೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಆತನ [[ಪೂರ್ವ ಪ್ರಶಿಯಾ]]ದ ಅಡಗುದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಹಿಟ್ಲರ್ ಆತನಿಗೆ ಆತ ಇಟಲಿಗೆ ಹಿಂದಿರುಗಿ ಅಲ್ಲಿ ಫ್ಯಾಸಿಸ್ಟ್ ರಾಜ್ಯವನ್ನು ಮರುಸ್ಥಾಪನೆ ಮಾಡದಿದ್ದಲ್ಲಿ ಜರ್ಮನರು ಮಿಲಾನ್ ಜೆನೋವಾ ಮತ್ತು ಟ್ಯುರಿನ್ ಅನ್ನು ನಾಶ ಮಾಡುವುದಾಗಿ ತಿಳಿಸಿದನು. ನಾಜೀ ದಬ್ಬಾಳಿಕೆಯನ್ನು ತಡೆಗಟ್ಟಲು ತಾನು ಏನಾದರೂ ಮಾಡಬೇಕೆಂದುಕೊಂಡ ಮುಸೊಲಿನಿ [[ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್]]<ref name="lastdays" /> ಎಂಬ ಹೊಸ ಆಳ್ವಿಕೆಯ ಘೋಷಣೆಯನ್ನು ಮಾಡಿದನು; ಈ ಆಳ್ವಿಕೆಯನ್ನು [[Salò]] ಪಟ್ಟಣದಿಂದ ನಡೆಸಲಾಗುತ್ತಿದ್ದಿದ್ದರಿಂದ ಅದಕ್ಕೆ ಅವಿಧ್ಯುಕ್ತವಾಗಿ ''ಸ್ಯಾಲೋ ಗಣರಾಜ್ಯ'' ಎಂಬ ಹೆಸರು ಬಂದಿತು. ಈ ಅವಧಿಯಲ್ಲಿ ಮುಸೊಲಿನಿ [[ಲೊಂಬಾರ್ಡಿ]]ಯ [[ಲೇಕ್ ಗಾರ್ಡಾ]]ದ ಮೇಲಿನ [[ಗಾರ್ಗ್ನಾನೋ]]ದಲ್ಲಿ ವಾಸವಿದ್ದನು, ಆದರೂ ಆತನು ತನ್ನ ಜರ್ಮನ್ ರಕ್ಷಕರ ಸುರಕ್ಷೆಯಲ್ಲಿರುವ, ಅವರ ಉದ್ದೇಶಗಳಿಗನುಸಾರವಾಗಿ ವರ್ತಿಸುವ [[ಲೊಂಬಾರ್ಡಿಯ]]ಯ ''[[ಗಾಲೀಟರ್]]'' ಅಥವಾ [[ಕೈಗೊಂಬೆ ಅರಸ]] ಮಾತ್ರವಾಗಿದ್ದನು.<ref name="RiseFall" /> ಹಿಟ್ಲರನ ಒತ್ತಡಕ್ಕೆ ಮಣಿದ ನಂತರ ಸ್ಯಾಲೋ ಗಣರಾಜ್ಯವನ್ನು ಸ್ಥಾಪಿಸಲು ಸಹಕರಿಸಿದ ಕೆಲವು ನಿಷ್ಟಾವಂತ ಫ್ಯಾಸಿಸ್ಟರ ಜತೆಗೆ ಮುಸೊಲಿನಿ ಫ್ಯಾಸಿಸ್ಟ್ ಗ್ರ್ಯಾಂಡ್ ಕೌನ್ಸಿಲ್‌ನ ಕೊನೆಯ ಸಭೆಯಲ್ಲಿ ತನಗೆ ದ್ರೋಹ ಬಗೆಗಿದ್ದ ಕೆಲವು ಫ್ಯಾಸಿಸ್ಟ್ ನಾಯಕರ ಮರಣದಂಡನೆಗಳನ್ನು ಆಯೋಜಿಸಲು ಸಹಾಯ ಮಾಡಿದನು. ಹೀಗೆ ಕೊಲ್ಲಲ್ಪಟ್ಟವರಲ್ಲಿ ಆತನ ಅಳಿಯನಾಗಿದ್ದ [[ಗ್ಯಾಲಿಯಾಜ್ಜೋ ಚಿಯಾನೋ]] ಕೂಡ ಒಬ್ಬನಾಗಿದ್ದನು. ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್‌ನ ನೇತಾರನೂ, ವಿದೇಶ ವ್ಯವಹಾರಗಳ ಮಂತ್ರಿಯೂ ಆಗಿದ್ದ ಮುಸೊಲಿನಿ ತನ್ನ ಹೆಚ್ಚಿನ ಸಮಯವನ್ನು ಸ್ವಾನುಭವ ವೃತ್ತಾಂತಗಳನ್ನು ಬರೆಯುವುದರಲ್ಲಿಯೇ ಕಳೆಯುತ್ತಿದ್ದನು. 1928ರ ಆತನ ಜೀವನಚರಿತ್ರೆಯೊಡನೆ, ಈ ಬರಹಗಳನ್ನು ಸೇರಿಸಿ ಮುಂದೆ [[ಡಾ ಕ್ಯಾಪೋ ಪ್ರೆಸ್]] ಮೂಲಕ ''ಮೈ ರೈಸ್ ಎಂಡ್ ಫಾಲ್.'' ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು. {{cquote|''Yes, madam, I am finished. My star has fallen. I work and I try, yet know that all is but a farce.... I await the end of the tragedy and -- strangely detached from everything -- I do not feel any more an actor. I feel I am the last of spectators.''|20px|20px|Benito Mussolini, interviewed in 1945 by Madeleine Mollier.<ref>{{cite news|url=http://www.enterstageright.com/archive/articles/0105/0105mussolini.htm|publisher=EnterStageRight.com|title=The twilight of Italian fascism|date=8 January 2008}}</ref>}} == ವೈಯಕ್ತಿಕ ಜೀವನ == ಮುಸೊಲಿನಿ ಮೊದಲ ಬಾರಿ [[ಐಡಾ ಡಲ್ಸೆರ್]] ಎಂಬ ಮಹಿಳೆಯನ್ನು 1914ರಲ್ಲಿ [[ಟ್ರೆಂಟೋ]]ನಲ್ಲಿ ವಿವಾಹವಾಗಿದ್ದರು.<ref name="timeswife" /> ಒಂದು ವರ್ಷದ ನಂತರ ಅವರಿಗೆ ಒಂದು ಗಂಡುಮಗುವಾಯಿತು ಮತ್ತು ಅದಕ್ಕೆ ಅವರು [[ಬೆನಿಟೊ ಅಲ್ಬಿನೊ ಮುಸೊಲಿನಿ]] ಎಂದು ನಾಮಕರಣ ಮಾಡಿದರು. ಡಿಸೆಂಬರ್ 1915ರಲ್ಲಿ ಮುಸೊಲಿನಿ 1910ರಿಂದ ತನ್ನ ಪ್ರೇಯಸಿಯಾದ [[ರೇಶೇಲ್ ಗುಯಿಡಿ]]ಯನ್ನು ವಿವಾಹವಾದರು ಮತ್ತು ಇದರ ನಂತರ ಆತನ ರಾಜಕೀಯ ಪ್ರಭಾವ ಏರತೊಡಗಿದಾಗ ಮೊದಲ ಮದುವೆಯ ಬಗೆಗಿನ ಮಾಹಿತಿಯನ್ನು ಗುಪ್ತವಾಗಿರಿಸಲಾಯಿತು ಮತ್ತು ಮೊದಲನೆ ಹೆಂಡತಿ ಮತ್ತು ಮಗನಿಗೆ ನಂತರದ ದಿನಗಳಲ್ಲಿ ಕಿರುಕುಳ ನೀಡಲಾಯಿತು.<ref name="timeswife" /> ರೇಶೇಲ್‌ರಿಂದ ಮುಸೊಲಿನಿಗೆ ಇಬ್ಬಳು ಹೆಣ್ನುಮಕ್ಕಳು, [[ಎಡ್ಡಾ]] (1910–1995) ಮತ್ತು ಅನಾ ಮಾರಿಯಾ ([[ಫೋರ್ಲಿ]], [[ವಿಲ್ಲಾ ಕಾರ್ಪೆನಾ]], 3 ಸೆಪ್ಟೆಂಬರ್ 1929 - ರೋಮ್, 25 ಏಪ್ರಿಲ್ 1968), ಮದುವೆ [[ರಾವೆನ್ನಾ]]ದಲ್ಲಿ ಜೂನ್ 11 1960 ನ್ಯಾಂಡೋ ಪುಚ್ಚಿ ನೆಗ್ರಿ ಜತೆಗೆ, ಮತ್ತು ಮೂರು ಗಂಡುಮಕ್ಕಳು [[ವಿಟ್ಟೋರಿಯೋ]] (1916–1997), [[ಬ್ರೂನೋ]] (1918–1941), ಮತ್ತು [[ರೊಮಾನೊ]] (1927–2006) ಹುಟ್ಟಿದರು. ಮುಸೊಲಿನಿಗೆ ಹಲವಾರು ಪ್ರೇಯಸಿಯರಿದ್ದರು ಮತ್ತು ಅವರುಗಳಲ್ಲಿ ಪ್ರಮುಖವಾದವರೆಂದರೆ [[ಮಾರ್ಗೆಹ್‌ರೀಟಾ ಸರ್ಫಾಟ್ಟಿ]] ಮತ್ತು ಆತನ ಕೊನೆಯ ಸಂಗಾತಿ, [[ಕ್ಲಾರಾ ಪೆಟಾಚ್ಚಿ]]. ಇದಲ್ಲದೆ, ಆತನ ಜೀವನಚರಿತ್ರೆ ಬರೆದಿರುವ ನಿಕೊಲಸ್ ಫ್ಯಾರೆಲ್‌ರ ವರದಿಯ ಪ್ರಕಾರ ಮುಸೊಲಿನಿಗೆ ತನ್ನ ಬೆಂಬಲಿಗರಾದ ಮಹಿಳೆಯರ ಜತೆಗೆ ಎಣಿಕೆಯೇ ಇಲ್ಲದಷ್ಟು ಅಲ್ಪಕಾಲದ ಲೈಂಗಿಕ ಸಂಬಂಧಗಳಿದ್ದುವು.<ref>{{cite book |author=Peter York| title=Dictator Style.|publisher=Chronicle Books, San Francisco (2006), ISBN 10:0-8118-5314-4 |pages=17–18}}</ref> === ಧಾರ್ಮಿಕ ನಂಬಿಕೆಗಳು === ಮುಸೊಲಿನಿಯ ತಾಯಿ ಒಬ್ಬ ದೈವಭಕ್ತೆಯಾದ ಕ್ಯಾಥೊಲಿಕಳೂ<ref name="dmsmith_1">ಡಿ.ಎಮ್.ಸ್ಮಿತ್ 1982, p. 1</ref> ತಂದೆ ಪಾದ್ರಿಗಳನ್ನು ವಿರೋಧಿಸುವವರೂ ಆಗಿದ್ದರು.<ref name="dmsmith_8">ಡಿ.ಎಮ್.ಸ್ಮಿತ್ 1982, p. 8</ref> ಆತನ ತಾಯಿ ರೋಸಾ ಆತನನ್ನು ರೋಮನ್ ಕ್ಯಾಥೊಲಿಕ್ ಚರ್ಚಿನಲ್ಲಿ ಬ್ಯಾಪ್‌ಟೈಜ್ ಮಾಡಿಸಿದ್ದಲ್ಲದೆ ಪ್ರತಿ ಭಾನುವಾರ ತನ್ನೆಲ್ಲ ಮಕ್ಕಳನ್ನೂ ಪ್ರಾರ್ಥನಾಸಭೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆತನ ತಂದೆ ಇವುಗಳಲ್ಲಿ ಎಂದೂ ಭಾಗವಹಿಸಲಿಲ್ಲ.<ref name="dmsmith_1" /> ಧಾರ್ಮಿಕ ವಸತಿಶಾಲೆಯಲ್ಲಿ ತಾನು ಕಳೆದ ಸಮಯವನ್ನು ಮುಸೊಲಿನಿ ಒಂದು ಶಿಕ್ಷೆಯೆಂದು ಭಾವಿಸಿದ್ದ, ತನ್ನ ಅನುಭವಗಳನ್ನು ನರಕಕ್ಕೆ ಹೋಲಿಸಿದ ಮತ್ತು "ಒಂದು ಸಾರಿ ಬೆಳಗಿನ ಮಾಸ್‌ಗೆ ಹೋಗಲು ಆತ ನಿರಾಕರಿಸಿದ್ದರಿಂದ ಆತನನ್ನು ಬಲವಂತವಾಗಿ ಎಳೆದೊಯ್ಯಬೇಕಾಯಿತು."<ref name="dmsmith_2-3">ಡಿ.ಎಮ್.ಸ್ಮಿತ್ 1982, p. 2-3</ref> ಮುಂದೆ ಮುಸೊಲಿನಿ ತನ್ನ ತಂದೆಯ ರೀತಿ ಪಾದ್ರಿಗಳ ವಿರೋಧಿಯಾಗುವವನಿದ್ದ. ಯುವಕನಾಗಿದ್ದಾಗ, ಆತ ತನ್ನನ್ನು "ತಾನೊಬ್ಬ ನಾಸ್ತಿಕನೆಂದು ಕರೆದುಕೊಂಡಿದ್ದನು ಮತ್ತು ದೇವರನ್ನು ತನ್ನನ್ನು ಸಾಯಿಸುವಂತೆ ಸವಾಲೊಡ್ಡುವುದರ ಮೂಲಕ ತನ್ನ್ ಸುತ್ತಮುತ್ತಲಿನ ನೋಡುಗರನ್ನು ದಿಗ್ಭ್ರಾಂತಗೊಳಿಸಿದ್ದನು."<ref name="dmsmith_8" /> ಧರ್ಮದ ಬಗ್ಗೆ ಸಹಿಷ್ಣುತೆಯುಳ್ಳ ಮತ್ತು ತಮ್ಮ ಮಕ್ಕಳನ್ನು ಬ್ಯಾಪ್‌ಟೈಜ್ ಮಾಡಿದ ಸಮಾಜವಾದಿಗಳನ್ನು ಆತ ಬಲವಾಗಿ ಖಂಡಿಸುತ್ತಿದ್ದನು. ವಿಜ್ಞಾನವು ದೇವರಿಲ್ಲವೆಂದು ಸಾಬೀತುಪಡಿಸಿರುವುದಾಗಿಯೂ, ಐತಿಹಾಸಿಕ ಜೀಸಸ್ ಒಬ್ಬ ಅಜ್ಞಾನಿಯೂ ಹುಚ್ಚನೂ ಆಗಿದ್ದನೆಂದೂ ಆತ ನಂಬಿದ್ದನು. ಆತ ಧರ್ಮವನ್ನು ಒಂದು ಮಾನಸಿಕ ರೋಗವೆಂದು ಪರಿಗಣಿಸುತ್ತಿದ್ದನು ಮತ್ತು ಕ್ರೈಸ್ತಧರ್ಮವು ತ್ಯಾಗ ಮತ್ತು ಹೇಡಿತನಕ್ಕೆ ಉತ್ತೇಜನ ನೀಡುತ್ತಿದೆಯೆಂದು ಆರೋಪಿಸಿದನು.<ref name="dmsmith_8" /> ಮುಸೊಲಿನಿ ಫ್ರೆಡರಿಕ್ ನೀಶೆಯ ಪ್ರಶಂಸಕನಾಗಿದ್ದನು. ಡೆನಿಸ್ ಮ್ಯಾಕ್ ಸ್ಮಿಥ್‌ರ ಪ್ರಕಾರ, "ನೀಶೆಯಲ್ಲಿ ಆತನಿಗೆ ಕ್ರಿಶ್ಚಿಯನ್ ಸದ್ಗುಣಗಳಾದ ನಮ್ರತೆ, ತ್ಯಾಗ, ದಾನಧರ್ಮ ಮತ್ತು ಒಳ್ಳೆಯತನಗಳ ವಿರುದ್ಧದ ಯುದ್ಧಕ್ಕೆ ತಕ್ಕನಾದ ಸಮರ್ಥನೆಯು ದೊರಕಿತು."<ref name="dmsmith_12">ಡಿ.ಎಮ್.ಸ್ಮಿತ್ 1982, p. 12</ref> ನೀಶೆಯ ಮಹಾಮಾನವ ಕಲ್ಪನೆಯನ್ನು ಆತ ಶ್ಲಾಘಿಸುತ್ತಿದ್ದನು, ಈ ಮಹಾಮಾನವ "ದೇವರು ಮತ್ತು ಜನತೆಯನ್ನು ಉಲ್ಲಂಘಿಸುವವನೂ, ಸಮಾನತೆ ಮತ್ತು ಪ್ರಜಾತಂತ್ರವನ್ನು ದ್ವೇಷಿಸುವವನೂ, ಬಲಹೀನರು ಸೋಲನ್ನೊಪ್ಪಿಕೊಳ್ಳಬೇಕೆಂದೂ, ಅವರು ಒಪ್ಪಿಕೊಳ್ಳಲು ತಡಮಾಡಿದರೆ ಅವರನ್ನು ಅದರೆಡೆ ತಳ್ಳಬೇಕೆಂದು ನಂಬುವವನೂ ಆಗಿದ್ದನು."<ref name="dmsmith_12" /> ಮುಸೊಲಿನಿ ಕ್ರಿಶ್ಚಿಯನ್ ಧರ್ಮ ಮತ್ತು ಕ್ಯಾಥೊಲಿಕ್ ಚರ್ಚುಗಳ ವಿರುದ್ಧ ತೀಕ್ಷ್ಣವಾದ ವಾಗ್ದಾಳಿಯನ್ನು ಮಾಡುತ್ತ, "ಪವಿತ್ರ ಅತಿಥೇಯರ ಬಗ್ಗೆ ಮತ್ತು ಕ್ರಿಸ್ತ ಮತ್ತು ಮೇರಿ ಮ್ಯಾಗ್ಡಲೀನರ ನಡುವೆ ಇದ್ದಿತೆನ್ನಲಾದ ಸಂಬಂಧದ ಬಗ್ಗೆ ಪ್ರಚೋದನಕಾರಿಯಾದ ಮತ್ತು ದೈವನಿಂದೆಯ ಮಾತುಗಳನ್ನು ಕೂಡ ಆಡುತ್ತಿದ್ದನು."<ref name="dmsmith_15">ಡಿ.ಎಮ್.ಸ್ಮಿತ್ 1982, p. 15</ref> ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವ ಅಥವಾ ಧಾರ್ಮಿಕ ವಿವಾಹಗಳಿಗೆ ಸಮ್ಮತಿಸುವ ಯಾವುದೇ ಸಮಾಜವಾದಿಯನ್ನು ಪಕ್ಷದಿಂದ ಹೊರಹಾಕಬೇಕೆಂದು ಆತ ಬಲವಾಗಿ ನಂಬುತ್ತಿದ್ದನು. ಆತ ಕ್ಯಾಥೊಲಿಕ್ ಚರ್ಚ್ ಅನ್ನು ಅದರ "ದಬ್ಬಾಳಿಕೆಯ ಪ್ರವೃತ್ತಿ ಮತ್ತು ಯೋಚನಾ ಸ್ವಾತಂತ್ರ್ಯವನ್ನು ನೀಡಲು ಅನುಮತಿ ನಿರಾಕರಿಸುತ್ತಿದ್ದುದಕ್ಕಾಗಿ.." ಖಂಡಿಸುತ್ತಿದ್ದನು. ಮುಸೊಲಿನಿಯ ಪತ್ರಿಕೆ ''La Lotta di Classe'' ನ ಸಂಪಾದಕೀಯ ವಿಭಾಗವು ಕ್ರಿಶ್ಚಿಯನ್ ವಿರೋಧಿ ಧೋರಣೆಯನ್ನು ಪಾಲಿಸುತ್ತಿದ್ದಿತು.<ref name="dmsmith_15" /> ಈ ರೀತಿಯ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಸೊಲಿನಿ ಜನಪ್ರಿಯತೆಯನ್ನು ಗಳಿಸುವುದಕ್ಕಾಗಿ ಮುಂದಿನ ದಿನಗಳಲ್ಲಿ ಇಟಲಿಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿದ್ದ ಕ್ಯಾಥೊಲಿಕರ ಬೆಂಬಲವನ್ನು ಗಳಿಸಲು ಪ್ರಯತ್ನಿಸುವವನಿದ್ದನು. 1924ರಲ್ಲಿ ಮುಸೊಲಿನಿ ತನ್ನ ಮೂವರು ಮಕ್ಕಳಿಗೆ ಕಮ್ಯುನಿಯನ್ ನೀಡಿಸಿದನು. 1925ರಲ್ಲಿ ಪಾದ್ರಿಯೊಬ್ಬನು ನಡೆಸಿಕೊಟ್ಟ ಧಾರ್ಮಿಕ ವಿವಾಹ ಸಮಾರಂಭವೊಂದರಲ್ಲಿ ಆತನು ತಾನು ಹತ್ತು ವರುಷಗಳ ಹಿಂದೆ ಪೌರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದ ತನ್ನ ಪತ್ನಿ ರೇಶೇಲ್‌ಳನ್ನು ಮತ್ತೆ ಮದುವೆಯಾದನು.<ref name="rmussolini_129">ರೇಶೇಲ್ ಮುಸೊಲಿನಿ 1974, p. 129</ref> ಹಾಗೂ 1929ರಲ್ಲಿ ಆತನು ರೋಮನ್ ಕ್ಯಾಥೊಲಿಕ್ ಚರ್ಚಿನ ಜತೆಗೆ ಒಂದು ಕಾನ್‌ಕಾರ್ಡ್ತಾಟ್ ಮತ್ತು ಒಪ್ಪಂದಕ್ಕೆ ಸಹಿ ಹಾಕಿದನು.<ref name="dmsmith_162-163" /> ಆದರೆ, ಈ ಸಂಧಾನದ ನಂತರ ಆತನು ಚರ್ಚು ರಾಜ್ಯಕ್ಕೆ ಅಧೀನವಾಗಿದೆಯೆಂದು ಘೋಷಿಸಿದನು ಮತ್ತು "ದೈವದೂಷಣೆ ಮಾಡುವ ರೀತಿಯಲ್ಲಿ ಕ್ಯಾಥೊಲಿಸಿಸಮ್ ಮೂಲವಾಗಿ ಒಂದು ಸಣ್ಣ ಪಂಥವಾಗಿತ್ತೆಂದೂ ಅದು ರೋಮನ್ ಸಾಮ್ರಾಜ್ಯದ ಸಂಸ್ಥೆಯ ಜತೆಗೆ ಸೇರಿಕೊಂಡಿದ್ದರಿಂದ ಪ್ಯಾಲೆಸ್ತೀನಿನಿಂದಾಚೆಗೆ ಹರಡಲು ಸಾಧ್ಯವಾಯಿತೆಂದು ಹೇಳಿದನು."<ref name="dmsmith_162-163">ಡಿ.ಎಮ್.ಸ್ಮಿತ್ 1982, p. 162-163</ref> ಕಾನ್‌ಕಾರ್ಡ್ಯಾಟ್‌ನ ನಂತರ, "ಕಳೆದ ಏಳು ವರ್ಷಗಳಲ್ಲಿ ಆಗಿದ್ದಕ್ಕಿಂತ ಹೆಚ್ಚು ಸಂಖ್ಯೆಯ ಕ್ಯಾಥೊಲಿಕ್ ಸುದ್ದಿಪತ್ರಿಕೆಗಳನ್ನು ಆತ ಮುಟ್ಟುಗೋಲು ಹಾಕಿಕೊಂಡನು."<ref name="dmsmith_162-163" /> ಈ ಹೊತ್ತಿಗೆ ಮುಸೊಲಿನಿಯು ಕ್ಯಾಥೊಲಿಕ್ ಚರ್ಚಿನಿಂದ ಹೊರದೂಡಲ್ಪಡುವುದಕ್ಕೆ ಬಲು ಹತ್ತಿರದ ಘಟ್ಟವನ್ನು ತಲುಪಿದನು.<ref name="dmsmith_162-163" /> ೧೯೩೨ ಮುಸೊಲಿನಿಯು ಪೋಪ್‌ನೊಂದಿಗೆ ಬಹಿರಂಗವಾಗಿ ರಾಜಿ ಮಾಡಿಕೊಂಡನು, ಆದರೆ "ಯಾವುದೇ ನಿಯತಕಾಲಿಕಗಳಲ್ಲಿ ತಾನು ಪೋಪ್‌ನ ಎದುರು ಮಂಡಿಯೂರಿರುವ ಅಥವಾ ಭಕ್ತಿ ಪ್ರದರ್ಶಿಸುತ್ತಿರುವ ಯಾವುದೇ ಚಿತ್ರವು ಬರದಂತೆ ನೋಡಿಕೊಂಡನು."<ref name="dmsmith_162-163" /> ಆತ ಕ್ಯಾಥೊಲಿಕರಿಗೆ "ಫ್ಯಾಸಿಸಮ್ ಕೂಡ ಕ್ಯಾಥೊಲಿಕ್ ಆಗಿತ್ತೆಂದೂ, ತಾನು ಖುದ್ದಾಗಿ ದಿನದ ಕೆಲವು ಭಾಗವನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದನೆಂದೂ.." ಮನವರಿಕೆ ಮಾಡಲು ಬಯಸಿದ್ದನು.<ref name="dmsmith_162-163" /> ಪೋಪ್ ಮುಸೊಲಿನಿಯನ್ನು "ದೈವಾನುಗ್ರಹದಿಂದ ಕಳಿಸಲ್ಪಟ್ಟ ಮನುಷ್ಯ" ಎಂದು ಕರೆಯಲು ಆರಂಭಿಸಿದನು.<ref name="dmsmith_15" /><ref name="dmsmith_162-163" /> ದೈವಭಕ್ತನಾಗಿಉ ಕಾಣಿಸಿಕೊಳ್ಳುವ ಮುಸೊಲಿನಿಯ ಎಲ್ಲಾ ಪ್ರಯತ್ನಗಳ ಹೊರತಾಗಿ, ಪಾರ್ಟಿಯ ಆದೇಶದ ಪ್ರಕಾರ, ಆತನನ್ನು ವರ್ಣಿಸಲು ಬಳಸಲಾಗುವ ಎಲ್ಲ ವಿಶೇಷಣಗಳೂ ಕೂಡ " ದೇವರನ್ನು ವರ್ಣಿಸಲು ಬಳಸಲಾಗುವ ವಿಶೇಷಣಗಳಂತೆಯೇ ಕಾಣುವಂತೆ ನೋಡಿಕೊಳ್ಳಬೇಕಾಗಿತ್ತು.."<ref name="dmsmith_162-163" /> 1938ರಲ್ಲಿ ಮುಸೊಲಿನಿಯು ತನ್ನ ಪುರೋಹಿತಶಾಹೀ-ವಿರೋಧಿ ನೀತಿಯನ್ನು ಮತ್ತೆ ಪ್ರತಿಪಾದಿಸಲು ಆರಂಭಿಸಿದನು. ಕೆಲವೊಮ್ಮೆ ಆತನು ತನ್ನನ್ನು "ಪಕ್ಕಾ ನಂಬಿಕೆಯಿಲ್ಲದಿರುವವನು" ಎಂದು ವರ್ಣಿಸಿಕೊಳ್ಳುತ್ತಿದ್ದನಲ್ಲದೆ, ಒಮ್ಮೆ ತನ್ನ ಕ್ಯಾಬಿನೆಟ್‌ಗೆ ತಿಳಿಸಿದ ಪ್ರಕಾರ "ಬಹುಶಃ ಇಸ್ಲಾಮ್ ಕ್ರೈಸ್ತಧರ್ಮಕ್ಕಿಂತ ಹೆಚ್ಚು ಪರಿಣಾಮಕಾರಿ" ಮತ್ತು "ಪೋಪನ ಧಿಕಾರವು ಇಟಲಿಯ ದೇಹದಲ್ಲಿ ಬೆಳೆಯುತ್ತಿರುವ ಬಾವು ಮತ್ತು ಇದನ್ನು ’ಒಂದೇಬಾರಿಗೆ ಸಂಪೂರ್ಣವಾಗಿ ನಾಶ ಮಾಡಬೇಕಾಗಿದೆ’ ಏಕೆಂದರೆ ಇಟಲಿಯಲ್ಲಿ ಪೋಪ್ ಮತ್ತು ತನಗೆ - ಇಬ್ಬರಿಗೂ ಜತೆಯಲ್ಲಿ ಬದುಕುವಷ್ಟು ಜಾಗವಿಲ್ಲವೆಂದೂ ಹೇಳಿದನು."<ref name="dmsmith_222-223">ಡಿ.ಎಮ್.ಸ್ಮಿತ್ 1982, p. 222-223</ref> ಮುಂದೆ ಆತ ಸಾರ್ವಜನಿಕವಾಗಿ ಈ ರೀತಿಯ ಪುರೋಹಿತಶಾಹೀ-ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿದನಾದರೂ, ಖಾಸಗಿಯಾಗಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಮುಂದುವರೆಯಿತು. 1943ರಲ್ಲಿ ಅಧಿಕಾರದಿಂದ ಪದಚ್ಯುತನಾದಂದಿನಿಂದ ಮುಸೊಲಿನಿ "ದೇವರು ಮತ್ತು ಆತ್ಮಸಾಕ್ಷಿಯ ಕರೆಗೆ ಬೆಲೆಗೊಡುವುದರ ಬಗ್ಗೆ" ಮಾತನಾಡತೊಡಗಿದನು, ಆದರೆ ಕ್ಯಾಥೊಲಿಕ್ ಮತಕ್ಕೆ ಹಿಂದಿರುವುದಾಗಿ ಘೋಷಿಸಿಕೊಂಡರೂ ಕೂಡ "ಆತ ಪಾದ್ರಿಗಳು ಮತ್ತು ಚರ್ಚಿನ ಮತ ಸಂಸ್ಕಾರಗಳಿಗೆ ಯಾವುದೇ ಬೆಲೆ ನೀಡುತ್ತಿರಲಿಲ್ಲ".<ref name="dmsmith_311">ಡಿ.ಎಮ್.ಸ್ಮಿತ್ 1982, p. 311</ref> ಈ ಹೊತ್ತಿಗೆ ಆತನು ಪೋಪ್ ಹಿಂದೆ ತನ್ನ ಬಗ್ಗೆ ಹೇಳಿದ್ದ "ತಾನು ಸಮಾಜವನ್ನು ಉದ್ಧಾರ ಮಾಡಲೋಸುಗ ದೇವರು ಕಳಿಸಿರುವ ವ್ಯಕ್ತಿ" ಎಂಬ ಹೇಳಿಕೆಯನ್ನು ಬಲವಾಗಿ ನಂಬತೊಡಗಿದ್ದನು. ಜತೆಗೇ ಆತನು ತನ್ನ ಮತ್ತು ಯೇಸುಕ್ರಿಸ್ತನ ನಡುವೆ ಸಮಾನಾಂತರ ವಿಚಾರಗಳನ್ನು ಕಲ್ಪಿಸಲು ತೊಡಗಿದನು.<ref name="dmsmith_311" /> ಮುಸೊಲಿನ ವಿಧವೆ ರೇಶೇಲ್ ತನ್ನ ಹೇಳಿಕೆಯಲ್ಲಿ ಆಕೆಯ ಪತಿಯು "ತನ್ನ ಕೊನೆಯ ವರುಷಗಳ ತನಕವೂ ಯಾವುದೇ ಧಾರ್ಮಿಕ ನಂಬಿಕೆಗಳನ್ನಿಟ್ಟುಕೊಂಡಿರಲಿಲ್ಲ" ಎಂದು ಹೇಳಿಕೆ ನೀಡಿದಳು.<ref name="rmussolini_131">ರೇಶೇಲ್ ಮುಸೊಲಿನಿ1974, p. 131</ref> ಮುಸೊಲಿನಿ ಸತ್ತು ಹನ್ನೆರಡು ವರ್ಷಗಳ ನಂತರ ಆತನಿಗೆ ಕ್ರಿಶ್ಚಿಯನ್ ವಿಧಿಯ ಮೂಲಕ ಸಂಸ್ಕಾರವನ್ನು ನಡೆಸಲಾಯಿತು.<ref name="rmussolini_135">ರೇಶೇಲ್ ಮುಸೊಲಿನಿ 1974, p. 135</ref> === ಜನಾಂಗೀಯ ದೃಷ್ಟಿಕೋನ === ಮೂಲವಾಗಿ [[ನಾಜೀ ಜರ್ಮನಿ]]ಯ ಜನಾಂಗೀಯ ಸಿದ್ಧಾಂತವನ್ನು ಅವಾಸ್ತವಿಕವೆಂದೂ ಜನಾಂಗೀಯ ಪರಿಶುದ್ಧತೆಯನ್ನು [[ಇಟಾಲಿಯನ್ ಫ್ಯಾಸಿಸಮ್]]ಗೆ ಸಂಬಂಧಿಸಿದ್ದಲ್ಲವೆಂದೂ ವಿರೋಧಿಸಿದರೂ ಕೂಡ, ಇತ್ತೀಚಿನ ಐತಿಹಾಸಿಕ ಸಂಶೋಧನೆಗಳು ಮುಸೊಲಿನಿ ವೈಯುಕ್ತಿಕವಾಗಿ ಬಲವಾದ [[ಯಹೂದ್ಯ-ವಿರೋಧೀ]] ಧೋರಣೆಯನ್ನು ಹೊಂದೆದ್ದನೆಂದು ಸಂಕೇತಿಸುತ್ತವೆ. ಇಟಲಿಯ ದೈನಿಕ [[ಕೋರಿಯೇರ್ ಡೆಲ್ಲಾ ಸೆರಾ]]ದಲ್ಲಿ ಪ್ರಕಟವಾದ [[ಕ್ಲಾರೆಟ್ಟಾ ಪೆಟಾಚ್ಚಿ]]ಯ ಖಾಸಗೀ ಡೈರಿಯ ಭಾಗಗಳು ಸರ್ವಾಧಿಕಾರಿಯ ಜನಾಂಗೀಯ ನಂಬಿಕೆಗಳನ್ನು ಸ್ಪಷ್ಟಪಡಿಸುತ್ತವೆ.<ref>{{cite news|url=http://fr.jpost.com/servlet/Satellite?cid=1258027311080&pagename=JPost/JPArticle/ShowFull|title=Mussolini was a fierce anti-Semite|date=18 November 2009|access-date=10 ಆಗಸ್ಟ್ 2021|archive-date=20 ಜನವರಿ 2012|archive-url=https://web.archive.org/web/20120120213109/http://fr.jpost.com/servlet/Satellite?cid=1258027311080&pagename=JPost%2FJPArticle%2FShowFull|url-status=dead}}</ref> <blockquote> "''1921 ನಾನೊಬ್ಬ ಜನಾಂಗೀಯವಾದಿಯಾಗಿದ್ದೇನೆ. '' ''ನಾನು ಹಿಟ್ಲರ್‌ನನ್ನು ಅನುಕರಿಸುತ್ತಿದ್ದೇನೆಂದು ಅವರು ಅದು ಹೇಗೆ ಭಾವಿಸಿದರೋ ನಾನು ಕಾಣೆ. '' ''ಇಟಾಲಿಯನ್ನರಲ್ಲಿ ನಾವು ಜನಾಂಗೀಯ ಭಾವನೆಯೊಂದನ್ನು ಬೆಳೆಸಬೇಕಿದೆ.'' " </blockquote> -- ಬೆನಿಟೊ ಮುಸೊಲಿನಿ, ಆಗಸ್ಟ್ 1938ರಲ್ಲಿ ಹೇಳಿದ್ದು. <blockquote> "''ಈ ಅಸಹ್ಯಕರ ಯಹೂದಿಗಳು, ನಾನು ಇವರನ್ನೆಲ್ಲ ನಾಶಮಾಡಬೇಕಿದೆ.'' " </blockquote> -- ಬೆನಿಟೊ ಮುಸೊಲಿನಿ, ತನ್ನ ಪ್ರಿಯತಮೆಯೊಂದಿಗಿನ ಚರ್ಚೆಯ ಸಮಯದಲ್ಲ್ಲಿ. == ಮರಣ == [[ಚಿತ್ರ:Cross mezzegra.jpg|thumb|ಮುಸೊಲಿನಿಗೆ ಗುಂಡಿಕ್ಕಲಾದ ಮೆಜ್ಜೆಗ್ರಾದ ಸ್ಥಾನವನ್ನು ಶಿಲುಬೆಯಿಂದ ಗುರುತಿಸಲಾಗಿದೆ.]] [[ಚಿತ್ರ:Execution of Mussolini (1945).ogg|1945ರ ಮುಸೊಲಿನಿಯ ಸಾವಿನ ಥಂಬ್|ಅಮೆರಿಕನ್ ನ್ಯೂಸ್‌ರೀಲ್ ಕವರೇಜ್]] 27 ಏಪ್ರಿಲ್ 1945ರಂದು [[ಡೋಂಗೋ]] ಹಳ್ಳಿಯ ([[ಕೋಮೋ ಸರೋವರ]]) ಬಳಿ ಮುಸೊಲಿನಿ ಮತ್ತು ಆತನ [[ಗೆಳತಿ]] [[ಕ್ಲಾರಾ ಪೆಟಾಚ್ಚಿ]] ಸ್ಪೇನ್‌ಗೆ ಪರಾರಿಯಾಗಲು ಸ್ವಿಜರ್ಲೆಂಡಿನ ವಿಮಾನವೇರಲು ಹೊರಡುತ್ತಿದ್ದಾಗ, ಕಮ್ಯುನಿಸ್ಟ್ ಹೋರಾಟಗಾರರಾದ ವಲೇರಿಯೋ ಮತ್ತು ಬೆಲ್ಲಿನಿ ತಡೆಹಿಡಿದರು ಮತ್ತು ಅವರನ್ನು ಪಾರ್ಟಿಸಾನ್‌ಗಳ 52ನೇ ''ಗ್ಯಾರಿಬಾಲ್ಡಿ'' ಪಡೆಯ [[ಪೊಲಿಟಿಕಲ್ ಕಮಿಸ್ಸಾರ್]] ಆಗಿದ್ದ [[ಅರ್ಬಾನೋ ಲಾಜ್ಜಾರೋ]] ಗುರುತುಹಿಡಿದರು. ಈ ಸಮಯದಲ್ಲಿ ಕ್ಲಾರೆಟ್ಟಾಳ ಸಹೋದರ ಸ್ಪಾನಿಶ್ ರಾಜಕೀಯ ಸಲಹೆಗಾರನಂತೆ ಮಾರುವೇಷ ಡರಿಸಿದರು<ref>ಟೋಲ್ಯಾಂಡ್, ಜಾನ್. (1966). ''The Last 100 Days'' Random House, {{OCLC|294225}}</ref>{{pn}} ಮುಸೊಲಿನಿ ಹಿಂದೆಗೆಯುತ್ತಿದ್ದ ಜರ್ಮನ್ ಪಡೆಗಳ ಜತೆ ಪ್ರಯಾಣಿಸುತ್ತಿದ್ದರು ಮತ್ತು ಸಿಕ್ಕಿಹಾಕಿಕೊಂಡಾಗ ಗುರುತು ಸಿಗದಿರಲೋಸುಗ ಜರ್ಮನ್ ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದರು. [[ಕೋಮೋ]]ಗೆ ಅವರನ್ನು ಕರೆದುಕೊಂಡು ಹೋಗುವ ಹಲವಾರು ಪ್ರಯತ್ನಗಳು ವ್ಯರ್ಥವಾದಾಗ ಅವರನ್ನು [[ಮೆಜ್ಜೆಗ್ರಾ]]ಗೆ ಕರೆತರಲಾಯಿತು. ಅವರು ತಮ್ಮ ಕೊನೆಯ ರಾತ್ರಿಯನ್ನು ಡಿ ಮಾರಿಯಾ ಕುಟುಂಬದ ಮನೆಯಲ್ಲಿ ಕಳೆದರು. ಮಾರನೆ ದಿನ ಮುಸೊಲಿನಿ ಮತ್ತು ಆತನ [[ಪ್ರೇಯಸಿ]]ಯನ್ನು ತಡಮಾಡದೆ ಬಹುಬೇಗನೆ ಗುಂಡಿಕ್ಕಿ ಕೊಲ್ಲಲಾಯಿತು, ಅವರ ಜತೆಯಿದ್ದ ಇಟಾಲಿಯನ್ ಸೋಶಿಯಲ್ ರಿಪಬ್ಲಿಕ್‌ನ ಮಂತ್ರಿಗಳು ಹಾಗೂ ಅಧಿಕಾರಿಗಳ ಹದಿನೈದು ಜನರ ತಂಡಕ್ಕೂ ಇದೇ ಗತಿಯಾಯಿತು. ಅವರಿಗೆಲ್ಲ ಗುಂಡಿಕ್ಕಲಾದ ಜಾಗ [[ಗಿಯುಲಿನೊ ಡಿ ಮೆಜ್ಜೆಗ್ರಾ]] ಎಂಬ ಸಣ್ಣ ಹಳ್ಳಿ. ಈ ಘಟನೆಗಳ ಅಧಿಕೃತ ವರದಿಯ ಪ್ರಕಾರ ಈ ಗುಂಡಿಕ್ಕುವಿಕೆಯನ್ನು ನಿರ್ದೇಶಿಸಿದ್ದು "ಕರ್ನಲ್ ವಲೇರಿಯೋ" ''ಕರ್ನೆಲ್ಲೋ ವಲೇರಿಯೋ'' ). ವಲೇರಿಒಯೋನ ನಿಜವಾದ ಹೆಸರು [[ವಾಲ್ಟರ್ ಆಡಿಸಿಯೋ]] ಎಂದಾಗಿತ್ತು. ಆಡಿಸಿಯೋ ಒಬ್ಬ ಕಮ್ಯುನಿಸ್ಟ್ ಪಾರ್ಟಿಸಾನ್ ಕಮ್ಯಾಂಡರ್ ಆಗಿದ್ದನು ಮತ್ತು ವರದಿಯೊಂದರ ಪ್ರಕಾರ ಈತನಿಗೆ ಮುಸೊಲಿನಿಯನ್ನು ಕೊಲ್ಲುವ ಆದೇಶವನ್ನು ನೀಡಿದ್ದು ನ್ಯಾಶನಲ್ ಲಿಬರೇಶನ್ ಕಮಿಟಿ. ಒಂದು ವರದಿಯ ಪ್ರಕಾರ, ಮುಸೊಲಿನಿ ಮತ್ತು ಇತರ ಫ್ಯಾಸಿಸ್ಟ್‌ಗಳನ್ನು ಹಿಡಿದಿಡಲಾಗಿದ್ದ ಕೋಣೆಗೆ ಪ್ರವೇಶಿಸಿದ ಆಡಿಸಿಯೋ ಘೋಷಿಸಿದ "ನಾನು ನಿಮ್ಮನ್ನು ರಕ್ಷಿಸಲು ಬಂದಿದ್ದೇನೆ!!.. ನಿಮ್ಮ ಬಳಿ ಯಾವುದಾದರೂ ಆಯುಧಗಳಿವೆಯೆ?" ಆನಂತರ ಆತ ಅವರೆಲ್ಲರನ್ನು ವಾಹನವೊಂದಕ್ಕೆ ಹತ್ತಿಸಿ ಸ್ವಲ್ಪ ದೂರ ಕರೆದುಕೊಂಡು ಹೋದನು. ವಾಹನವನ್ನು ನಿಲ್ಲಿಸಿದ ಆಡಿಯೋ ಆದೇಶಿಸಿದ "ಕೆಳಗಿಳಿಯಿರಿ"; ಪೆಟಾಚ್ಚಿ ಮುಸೊಲಿನಿಯನ್ನು ಅಪ್ಪಿಕೊಂಡು ಆತನಿಂದ ದೂರ ಹೋಗಲು ನಿರಾಕರಿಸಿದಳು ಮತ್ತು ಆಗ ಅವರನ್ನು ಒಂದು ಖಾಲಿ ಜಾಗಕ್ಕೆ ಕರೆದೊಯ್ಯಲಾಯಿತು. ಗುಂಡಿಕ್ಕಲಾಯಿತು ಮತ್ತು ಪೆಟಾಚ್ಚಿ ಕೆಳಕ್ಕುರುಳಿದಳು. ಆಗ ಮುಸೊಲಿನಿ ತನ್ನ ಜ್ಯಾಕೆಟ್ ಅನ್ನು ತೆರೆದು "ನನ್ನ ಎದೆಗೆ ಗುಂಡಿಕ್ಕು!" ಎಂದು ಅರಚಿದ. ಆಡಿಸಿಯೋ ಆತನ ಎದೆಗೆ ಗುಂಡು ಹೊಡೆದ. ಮುಸೊಲಿನಿ ಕೆಳಕ್ಕುರುಳಿದನಾದರೂ ಸಾಯಲಿಲ್ಲ; ಆತ ಕಷ್ಟದಿಂದ ಉಸಿರಾಡುತ್ತಿದ್ದ. ಆತನ ಬಳಿ ಹೋದ ಆಡಿಸಿಯೋ ಆತನ ಎದೆಗೆ ಇನ್ನೊಂದು ಬುಲೆಟ್ ಹೊಡೆದ. ಮುಸೊಲಿನಿಯ ಮುಖವು ನೋವಿನಿಂದ ವಿವರ್ಣವಾಗಿರುವಂತೆ ಕಾಣುತ್ತಿತ್ತು. ಆಡಿಸಿಯೋ ತನ್ನ ಡ್ರೈವರ್‌ಗೆ ಹೇಳಿದ "ಅವನ ಮುಖವನ್ನು ನೋಡು, ಅವನ ಮುಖದ ಮೇಲಿನ ಭಾವನೆಗಳು ಅವನಿಗೆ ಹೊಂದಿಬರುವುದೇ ಇಲ್ಲ". ನಂತರ ಇತರ ಸದಸ್ಯರನ್ನೂ ಅದೇ ರಾತ್ರಿ ಫೈರಿಂಗ್ ಸ್ಕ್ವಾಡ್‌ನ ಎದುರು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಲಾಯಿತು.<ref>{{cite web |url=http://www.celebritymorgue.com/benito-mussolini/ |title=Benito Mussolini |publisher=Celebritymorgue.com |date=1945-04-28 |accessdate=2009-03-13 |archive-date=2009-03-16 |archive-url=https://web.archive.org/web/20090316063137/http://www.celebritymorgue.com/benito-mussolini/ |url-status=dead }}</ref> === ಮುಸೊಲಿನಿಯ ದೇಹ === 29 ಏಪ್ರಿಲ್ 1945ರಂದು ಮುಸೊಲಿನಿ, ಪೆಟಾಚ್ಚಿ ಮತ್ತು ಅವರ ಜತೆ ಕೊಲ್ಲಲಾದ ಇತರ ಫ್ಯಾಸಿಸ್ಟ್‌ಗಳ ಶವಗಳನ್ನು ಒಂದು ಚಲಿಸುತ್ತಿರುವ ವ್ಯಾನಿನಲ್ಲಿ ಹಾಕಿ ದಕ್ಷಿಣದ ಕಡೆ [[ಮಿಲಾನ್]]ಗೆ ರವಾನಿಸಲಾಯಿತು. ಅಲ್ಲಿ ಬೆಳಗಿನಜಾವ ಸುಮಾರು ಮೂರು ಘಂಟೆಯ ಹೊತ್ತಿಗೆ ಓಲ್ಡ್ ಪಿಯಾಜ್ಜಾ ಲೊರೆಟೊನ ಮೈದಾನದಲ್ಲಿ ಅವರ ದೇಹಗಳನ್ನು ಎಸೆಯಲಾಯಿತು. ಕೊಂಚ ಸಮಯದ ಹಿಂದಷ್ಟೇ ಅದೇ ಜಾಗದಲ್ಲಿ ಕೊಲ್ಲಲಾಗಿದ್ದ 15 ಮಂದಿ ಫ್ಯಾಸಿಸ್ಟ್-ವಿರೋಧಿಗಳ ಗೌರವಾರ್ಥ ಈ ಜಾಗವನ್ನು "ಪಿಯಾಜ್ಜಾ ಕ್ವಿಂಡೀಚಿ ಮಾರ್ಟೈರಿ" ಎಂದು ಮರುನಾಮಕರಣ ಮಾಡಲಾಗಿತ್ತು.<ref>[[ಟೈಮ್ ಮ್ಯಾಗಜೀನ್]], ಮೇ 7, 1945</ref> ಗುಂಡಿಕ್ಕಿದ ಮೇಲೆ ಆ ದೇಹಗಳನ್ನು ಒದೆಯಲಾಯಿತು, ಉಗಿಯಲಾಯಿತು ಮತ್ತು ಒಂದು ಗ್ಯಾಸ್ ಸ್ಟೇಶನ್ನಿನ ಮಾಂಸ ನೇತುಹಾಕುವ ಕೊಕ್ಕೆಗಳಿಂದ ತಲೆಕೆಳಗಾಗಿ ನೇತುಹಾಕಲಾಯಿತು. ಇದಾದ ಮೇಲೆ ಕೆಳಗಿನಿಂದ ನಾಗರಿಕರೆಲ್ಲರೂ ಆ ದೇಹಗಳಿಗೆ ಕಲ್ಲು ಹೊಡೆದರು. ಫ್ಯಾಸಿಸ್ಟರನ್ನು ಹೋರಾಟ ಮುಂದುವರೆಸದಂತೆ ತಡೆಯಲು ಮತ್ತು ಅದೇ ಜಾಗದಲ್ಲಿ ಆಕ್ಸಿಸ್ ಅಧಿಕಾರಿಗಳು ಹಲವಾರು ಪಾರ್ಟಿಸಾನ್ ಹೋರಾಟಗಾರರನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಹೀಗೆ ಮಾಡಲಾಯಿತು. ಸ್ಥಾನಭ್ರಷ್ಟನಾದ ನಾಯಕನ ದೇಹವು ಮೂದಲಿಕೆ ಮತ್ತು ದೂಷಣೆಗಳಿಗೆ ಪಾತ್ರವಾಯಿತು. [[ಫ್ಯಾಸಿಸ್ಟ್]] ನಿಷ್ಟನಾಗಿದ್ದ [[ಅಖೀಲ್ಲ್ ಸ್ಟಾರಾಚೆ]]ಯನ್ನು ಬಂಧಿಸಿ ಮರಣದಂಡನೆ ವಿಧಿಸಲಾಯಿತು ಮತ್ತು ಆತನನ್ನು ಪಿಯಾಜ್ಜೇಲ್ ಲೊರೆಟೋಗೆ ಕರೆದುಕೊಂಡುಹೋಗಿ ಮುಸೊಲಿನಿಯ ದೇಹವನ್ನು ತೋರಲಾಯಿತು. ಹಿಂದೊಮ್ಮೆ ಮುಸೊಲಿನಿಯನ್ನು ಕುರಿತು "ಆತ ಒಬ್ಬ ದೇವರು" ಎಂದಿದ್ದ ಸ್ಟಾರಾಚೆ,<ref>Quoted in "Mussolini: A New Life" - ಪುಟ 276 - ನಿಕೋಲಸ್ ಬರ್ಜೆಸ್ ಫ್ಯಾರೆಲ್&nbsp;– 2004</ref> ತನಗೆ ಗುಂಡಿಕ್ಕಲಾಗುವ ಮುನ್ನ ತನ್ನ ನಾಯಕನ ಉಳಿದಿದ್ದ ದೇಹಕ್ಕೆ ವಂದನೆ ಸಲ್ಲಿಸಿದ. ನಂತರ ಸ್ತಾರಾಚೆಯ ದೇಹವನ್ನು ಮುಸೊಲಿನಿಯ ದೇಹದ ಪಕ್ಕದಲ್ಲಿ ನೇತುಹಾಕಲಾಯಿತು. ಮುಸೊಲಿನಿಯ ಸಾವು ಮತ್ತು ಮಿಲಾನ್‌ನಲ್ಲಿ ಆತನ ದೇಹವನ್ನು ಪ್ರದರ್ಶಿಸಿದ ನಂತರ ಆತನನ್ನು ನಗರದ ಉತ್ತರಭಾಗದಲ್ಲಿದ್ದ ಮುನಿಸಿಪಲ್ ಸಿಮಿಟರಿ [[ಮ್ಯುಜಾಕ್]]ನ ಗುರುತಿಲ್ಲದ ಜಾಗವೊಂದರಲ್ಲಿ ಸಮಾಧಿ ಮಾಡಲಾಯಿತು. 1946ರ [[ಈಸ್ಟರ್ ಭಾನುವಾರ]]ದ ದಿನ ಆತನ ದೇಹವನ್ನು [[ಡೊಮಿನಿಕೊ ಲೆಚಿಸಿ]] ಮತ್ತು ಇನ್ನಿಬ್ಬರು [[ನಿಯೋಫ್ಯಾಸಿಸ್ಟ್‌ಗ]]ಳು ಕಂಡುಹಿಡಿದು ಅಗೆದು ಹೊರತೆಗೆದರು. ತಮ್ಮ ನಾಯಕನೊಂದಿಗೆ ಪರಾರಿಯಾದ ಅವರು ತೆರೆದ ಸಮಾಡಿಯ ಮೇಲೆ ಈ ಸಂದೇಶವನ್ನು ಬಿಟ್ಟಿದ್ದರು: "ಕೊನೆಗೂ, ಓ ಡೂಚೆ, ನೀನು ನಮ್ಮೊಂದಿಗಿದ್ದೀಯೆ. ನಾವು ಗುಲಾಬಿ ಹೂಗಳಿಂದ ನಿನ್ನನ್ನು ಆಚ್ಛಾದಿಸುವೆವು, ಅದರೆ ನಿನ್ನ ಸಂಪನ್ನತೆಯ ಪರಿಮಳವು ಆ ಗುಲಾಬಿಗಳ ಪರಿಮಳವನ್ನೂ ಮೀರಿಸುವುದು." ಹಲವಾರು ತಿಂಗಳುಗಳವರೆಗೆ ಪತ್ತೆಯಾಗದೆ - ನೂತನ ಇಟಾಲಿಯನ್ ಗಣತಂತ್ರದ ಅತಂಕಕ್ಕೆ ಕಾರಣವಾಗಿದ್ದ ಡೂಚೆಯ ದೇಹವನ್ನು ಕೊನೆಗೂ ಆಗಸ್ಟಿನಲ್ಲಿ [[ಸರ್ಟೋಸಾ ಡಿ ಪಾವಿಯಾ]] ಎಂಬ ಮಿಲಾನ್‌ನ ಹೊರಭಾಗದಲ್ಲಿ ಸಣ್ಣ ಟ್ರಂಕೊಂದರಲ್ಲಿ ಅಡಗಿಸಿಟ್ಟಿದ್ದದ್ದನ್ನು ಪತ್ತೆಹಚ್ಚಿ ’ವಶಪಡಿಸಿ’ಕೊಳ್ಳಲಾಯಿತು. ಆನಂತರದ ತನಿಖೆಯಿಂದ ಶವವು ಒಂದು ಜಾಗದಿಂದ ಇನ್ನೊಂದಕ್ಕೆ ಸಾಗಿಸಲಾಗುತ್ತಲೆ ಇತ್ತೆಂಬುದು ಪತ್ತೆಯಾದರೂ ಕೂಡ, ಇಬ್ಬರು [[ಫ್ರಾನ್ಸಿಸ್ಕನ್]] ಸಹೋದರರ ಮೇಲೆ ಶವವನ್ನು ಅಡಗಿಸಿಟ್ಟ ಆರೋಪ ಹೊರಿಸಲಾಯಿತು. ಏನು ಮಾಡಬೇಕೆಂದು ತೋಚದ ಅಧಿಕಾರಿಗಳು ಈ ಅವಶೇಷಗಳನ್ನು ಮುಂದಿನ ಹತ್ತು ವರ್ಷಗಳವರೆಗೆ ರಾಜಕೀಯ ಬಂಧನದಲ್ಲಿಟ್ಟುಕೊಂಡಿದ್ದರು, ಮತ್ತು ಲೆಚಿಸಿ ಮತ್ತು ಮೂವಿಮೆಂಟೊ ಸೋಶಿಯೇಲ್ ಇಟಾಲಿಯಾನೊ ನಡೆಸಿದ ಪ್ರಚಾರದ ನಂತರ ಅವರು ಅದನ್ನು ಆತನ ಹುಟ್ಟಿದ ಸ್ಥಳವಾದ [[ರೊಮಾನಾ]]ದ [[ಪ್ರೆಡೆಪ್ಪಿಯೋ]]ನಲ್ಲಿ ಮರುಸಮಾಧಿ ಮಾಡಲು ಅನುಮತಿಸಿದರು. ಒಬ್ಬ ಫ್ಯಾಸಿಸ್ಟ್ ಉಪ ಅಧಿಕಾರಿಯಾಗಿದ್ದ ಲೆಚಿಸಿ ಮುಂದೆ ತನ್ನ ಜೀವನ ಚರಿತ್ರೆ ''ವಿದ್ ಮುಸೊಲಿನಿ ಬಿಫೋರ್ ಎಂಡ್ ಆಫ್ಟರ್ ಪಿಯಾಜೇಲ್ ಲೊರೆಟೊ'' ವನ್ನು ಬರೆದನು. ಆಗಿನ ಪ್ರಧಾನಮಂತ್ರಿಯಾಗಿದ್ದ [[ಅದೋನ್ ಜೋಲಿ]] ಪೂರ್ವ ಸರ್ವಾಧಿಕಾರಿಯ ವಿಧವೆ [[ಡೊನ್ನಾ ರೆಶೇಲ್]]ರನ್ನು ಆತನ ಅವಶೇಷಗಳನ್ನು ಮರಳಿಸುತ್ತಿರುವೆನೆಂದು ತಿಳಿಸುವುದಕ್ಕಾಗಿ ಸಂಪರ್ಕಿಸಿದರು, ಏಕೆಂದರೆ ಅವರಿಗೆ ಸಂಸತ್ತಿನಲ್ಲಿ ಲೆಚಿಸಿಯನ್ನೊಳಗೊಂಡಂತೆ ದೂರ- ಬಲಪಂಥದ ಬೆಂಬಲದ ಅವಶ್ಯಕತೆಯಿತ್ತು. ಪ್ರೆಡಾಪ್ಪಿಯೋನಲ್ಲಿ ಸರ್ವಾಧಿಕಾರಿಯನ್ನು ಒಂದು [[ಕ್ರಿಪ್ಟ್ (ಚರ್ಚಿನ ನೆಲಮಾಳಿಗೆಯಲ್ಲಿನ ಸಮಾಧಿ)]] (ಮುಸೊಲಿನಿಗೆ ದೊರಕಿದ ಒಂದೇ ಒಂದು ಗೌರವ). ಆತನ ಸಮಾಧಿಯು [[ಅಮೃತಶಿಲೆ]]ಯ [[ದಂಡಗಳು ಮತ್ತು ಕೊಡಲಿ]]ಗಳಿಂದ ಸುತ್ತುವರಿಯಲ್ಪಟ್ಟಿದ್ದು, ಅತನ ದೊಡ್ಡ ಗಾತ್ರದ ಉತ್ತಮಪಡಿಸಲ್ಪಟ್ಟ [[ವಿಗ್ರಹ]]ವೊಂದು [[ಸಮಾಧಿ]]ಯ ಮೇಲೆ ಕಂಡುಬರುತ್ತದೆ. == ಪರಂಪರೆ == ಮುಸೊಲಿನಿಯ ಮರಣದ ನಂತರ ಅವರ ಕುಟುಂಬದಲ್ಲಿ ಆತನ ಪತ್ನಿ [[ಡೋನ್ನಾ ರೇಶೇಲ್ ಮುಸ್ಸೊಲಿನಿ]], ಇಬ್ಬರು ಗಂಡುಮಕ್ಕಳು, [[ವಿಟ್ಟೋರಿಯೋ]] ಮತ್ತು [[ರೊಮಾನೋ ಮುಸೊಲಿನಿ]], ಮತ್ತು ಆತನ ಮಗಳು ಹಾಗೂ ಕೌಂಟ್ ಚಿಯಾನೋನ ವಿಧವೆಯಾಗಿದ್ದ [[ಎಡ್ಡಾ]], ಹಾಗೂ ಆನಾ ಮಾರಿಯಾ. ಅವರ ಮೂರನೇ ಮಗ [[ಬ್ರೂನೋ]] 7 ಆಗಸ್ಟ್ 1941ರಂದು [[P108 ಬಾಂಬರ್]] ಅನ್ನು ಪರೀಕ್ಷಾ ಉಡ್ಡಯನ ಮಾಡುತ್ತಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿ ಮರಣ ಹೊಂದಿದರು.<ref>{{cite web|author=Jim Heddlesten |url=http://www.comandosupremo.com/1941.html |title='&#39;Commando Supremo: Events of 1941 |publisher=Comandosupremo.com |date= |accessdate=2009-03-13}}</ref> [[ಸೋಫಿಯಾ ಲೊರೆನ್]]ರ ಸಹೋದರಿ ಅನ್ನ ಮಾರಿಯಾ ಸಿಕೊಲೋನ್ ಅವರು ಮುಸೊಲಿನಿಯ ಮಗ ರೊಮಾನೋ ಮುಸೊಲಿನಿಯನ್ನು ವರಿಸಿದ್ದರು. ಮುಸೊಲಿನಿಯ ಮೊಮ್ಮಗಳಾದ [[ಅಲೆಸ್ಸಾಂಡ್ರಾ ಮುಸೊಲಿನಿ]] ತೀವ್ರವಾದಿ [[ಬಲಪಂಥೀಯ]] ಪಕ್ಷವಾದ [[ಆಲ್ಟರ್ನೇಟಿವಾ ಸೋಶಿಯೇಲ್]] ಪಕ್ಷದಿಂದ ಚುನಾಯಿತರಾಗಿ [[ಯುರೋಪಿಯನ್ ಪಾರ್ಲಿಮೆಂಟ್]]ನ ಸದಸ್ಯರಾಗಿದ್ದಾರೆ ; ಎಡ್ಡಾ (ಕ್ಯಾಸ್ಟ್ರಿಯಾನ್ನಿ)ರ ಸಂಬಂಧಿಕರೆಲ್ಲರೂ ಎರಡನೇ ವಿಶ್ವಯುದ್ದದ ಬಳಿಕ ಇಂಗ್ಲೆಂಡಿಗೆ ವಲಸೆಹೋದರು. ಮುಸೊಲಿನಿಯ [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯನ್ನು ಯುದ್ಧಾನಂತರದ [[ಇಟಲಿಯ ಸಂವಿಧಾನ]]ದಲ್ಲಿ ನಿಷೇಧಿಸಲಾಯಿತು ಆದರೂ ನಂತರದಲ್ಲಿ ಈ ಪರಂಪರೆಯ ಮುಂದುವರಿಕೆಯಾಗಿ ಹಲವಾರು ನಿಯೋ-ಫ್ಯಾಸಿಸ್ಟ್ ಪಾರ್ಟಿಗಳು ಹುಟ್ಟಿಕೊಂಡವು. ಅಲೆಸ್ಸಾಂಡ್ರಾ ಮುಸೊಲಿನಿ ಆಧುನಿಕ ಇಟಲಿಯ ಮೂಲ ನಿಯೋ ಫ್ಯಾಸಿಸ್ಟ್ ಪಕ್ಷಗಳಲ್ಲೊಂದಾದ [[ಏಜಿಯೋನ್ ಸೋಷಿಯೇಲ್]]ನ ನಾಯಕಿಯಾಗಿದ್ದಾರೆ. ಐತಿಹಾಸಿಕವಾಗಿ, ಅತ್ಯಂತ ಬಲಶಾಲಿಯಾದ ನಿಯೋ ಫ್ಯಾಸಿಸ್ಟ್ ಪಕ್ಷವೆಂದರೆ [[MSI]] (''ಮೂವಿಮೆಂತೋ ಸೋಶಿಯೇಲ್ ಇಟಾಲಿಯಾನೋ'' ) ಆಗಿದ್ದು, ಇದನ್ನು 19956ರಲ್ಲಿ ವಿಸರ್ಜಿಸಲಾಯಿತು ಮತ್ತು ಇದರ ಬದಲಾಗಿ ಅಸ್ತಿತ್ವಕ್ಕೆ ಬಂದ [[ನ್ಯಾಶನಲ್ ಅಲಯನ್ಸ್]] ಫ್ಯಾಸಿಸಮ್‌ನಿಂದ ದೂರ ಸರಿಯಿತು (ಅದರ ನಾಯಕ [[ಜಿಯಾನ್‍ಫ್ರ್ಯಾಂಕೋ ಫಿನಿ]] ಒಮ್ಮೆ ಫ್ಯಾಸಿಸಮ್ ಕುರಿತು ಅದು "ಒಂದು ನಿರಂಕುಶ ಕೇಡು" ಹೇಳಿದ್ದಾರೆ). ಈ ಎಲ್ಲಾ ಪಕ್ಷಗಳೂ [[ಸಿಲ್ವಿಯೋ ಬರ್ಲುಸ್ಕೊನಿ]]ಯ [[ಹೌಸ್ ಆಫ್ ಫ್ರೀಡಮ್ಸ್]]ನ ಜತೆಸೇರಿ ಸಮ್ಮಿಶ್ರ ಸರ್ಕಾರವನ್ನು ರಚಿಸಿಕೊಂಡವು ಮತ್ತು ನ್ಯಾಶನಲ್ ಅಲಯನ್ಸ್‌ನ ನಾಯಕರಾದ [[ಜಿಯಾನ್‌ಫ್ರ್ಯಾಂಕೋ ಫಿನಿ]] ಬರ್ಲುಸ್ಕೊನಿಯವರ ಅತ್ಯಂತ ನಿಕಟವರ್ತಿಯಾದ ಸಲಹೆಗಾರರಾಗಿದ್ದರು. 2006ರಲ್ಲಿ [[ಹೌಸ್ ಆಫ್ ಫ್ರೀಡಮ್ಸ್]] ಸಮ್ಮಿಶ್ರ ಸರ್ಕಾರವು [[ರೊಮಾನೋ ಪ್ರೋಡಿ]]ಯವರ ಸಮ್ಮಿಶ್ರ ಸರ್ಕಾರವಾದ [[ಲೆ ಯುನಿಯೋನ್]]ನಿಂದ ಬಹಳ ಕಡಿಮೆ ಅಂತರದಿಂದ ಪರಾಭವಗೊಂಡಿತು. == ಜನಪ್ರಿಯ ಸಂಸ್ಕೃತಿಯಲ್ಲಿ == [[ಚಿತ್ರ:FourFavorites1101.jpg|thumb|upright| ಅಮೆರಿಕದ ಯುದ್ಧಕಾಲದ ಕಾಮಿಕ್ ಒಂದರಲ್ಲಿ ಮುಸೊಲಿನಿ, ಹಿಟ್ಲರ್ ಮತ್ತಿ ಹಿರೊಹಿಟೊ ಸುಪರ್‌ಹೀರೋಗಳಿಂದ ಪರಾಜಿತರಾದಂತೆ ತೋರಿಸಿರುವುದು.]] [[ಚಾರ್ಲಿ ಚಾಪ್ಲಿನ್‌ನ್]]ನ 1940ರ ಚಲನಚಿತ್ರವಾದ ''[[ದ ಗ್ರೇಟ್ ಡಿಕ್ಟೇಟರ್]]'' ಮುಸೊಲಿನಿಯನ್ನು "ಬೆನ್‌ಜಿನೊ ನೇಪಲೋನಿ" ಎಂಬ ಹೆಸರಿನಿಂದ ವಿಡಂಬನೆ ಮಾಡಲಾಗಿದೆ ಮತ್ತು ಈ ಪಾತ್ರದಲ್ಲಿ [[ಜ್ಯಾಕ್ ಓಕೀ]] ನಟಿಸಿದ್ದಾರೆ. ಮುಸೊಲಿನಿಯ ಜೀವನಚರಿತ್ರೆಯ ಹೆಚ್ಚು ಗಂಭೀರವಾದ ಚಿತ್ರಣಗಳೆಂದರೆ, ಮುಸೊಲಿನಿಯ ಕೊನೆಯ ದಿನಗಳ ಬಗೆಗಿನ [[ಕಾರ್ಲೋ ಲಿಜ್ಜಾನಿ]]ಚಲನಚಿತ್ರ ''ಮುಸೊಲಿನಿ: ಅಲ್ಟಿಮೋ ಯಾಟ್ಟೋ'' (''ಮುಸೊಲಿನಿ: ಕೊನೆಯ ಅಂಕ'' , 1974) ಮತ್ತು [[ಜಾರ್ಜ್ ಸಿ. ಸ್ಕಾಟ್]]ರವರ 1985ರ ಟೆಲಿವಿಶನ್ ಮಿನಿಸೀರೀಸ್ ''ಮುಸೊಲಿನಿ:ದ ಅನ್‌ಟೋಲ್ಡ್ ಸ್ಟೋರಿ'' . 1985ರಲ್ಲಿಯೇ ಹೊರಬಂದ ಇನ್ನೊಂದು ಚಲನಚಿತ್ರವೆಂದರೆ ''[[ಮುಸೊಲಿನಿ ಎಂಡ್ ಐ]]'' , ಇದರಲ್ಲಿ [[ಬಾಬ್ ಹಾಸ್ಕಿನ್ಸ್]] ಸರ್ವಾಧಿಕಾರಿಯ ಪಾತ್ರ ವಹಿಸಿದ್ದಾರೆ (ಜತೆಗೇ [[ಸೂಸನ್ ಸರಾಂಡನ್]] ಆತನ ಮಗಳು ಎಡ್ಡಾ ಆಗಿ ಮತ್ತು [[ಆಂಥೊನಿ ಹಾಪ್ಕಿನ್ಸ್]] ಕೌಂಟ್ ಚಿಯಾನೋ ಪಾತ್ರಗಳನ್ನು ನಿರ್ವಹಿಸಿದ್ದಾರೆ). ನಟ [[ಆಂಟೋನಿಯೋ ಬ್ಯಾಂಡೆರಾಸ್]] ಕೂಡ 1993ರ ಚಲನಚಿತ್ರ ''[[ಬೆನಿಟೋ - ದ ರೈಜ್ ಎಂಡ್ ಫಾಲ್ ಆಫ್ ಮುಸೊಲಿನಿ]]'' ಯ ಶೀರ್ಷಿಕೆಯ ಪಾತ್ರ ವಹಿಸಿದ್ದು, ಇದರಲ್ಲಿ ಆತ ಶಾಲಾ ಮಾಸ್ತರನಾಗಿದ್ದಂದಿನಿಂದ ಮೊದಲನೆ ವಿಶ್ವಯುದ್ಧದ ದಿನಗಳವರೆಗೆ, ಎಂದರೆ ಸರ್ವಾಧಿಕಾರಿಯ ಪದವಿಗೇರುವುದಕ್ಕೂ ಮುಂಚಿನ ಜೀವನವನ್ನು ಚಿತ್ರಿಸಲಾಗಿದೆ. ಇದಲ್ಲದೆ ಮುಸೊಲಿನಿಯನ್ನು ''[[ಟೀ ವಿದ್ ಮುಸೊಲಿನಿ]]'' ಹಾಗೂ ''[[ಲಯನ್ ಆಫ್ ದ ಡೆಸರ್ಟ್]]'' ಗಳಲ್ಲಿಯೂ ಕೂಡ ಬಿಂಬಿಸಲಾಗಿದೆ. == ಇವನ್ನೂ ಗಮನಿಸಿ == * [[ಫೆಯ್‌ಸ್ಕೋ]] * [[List of people on the cover of Time Magazine: 1920s]] - 6 ಆಗಸ್ಟ್ 1923, 12 ಜುಲೈ 1926 * [[ಕ್ಲಾರಾ ಪೆಟಾಚ್ಚಿ]] * [[ಮಾರ್ಗೆರೀಟಾ ಸರ್ಫಾಟ್ಟಿ]] * [[ಸ್ಕ್ವಾಡ್ರಿಸ್ಮೋ]] == ಆಕರಗಳು == {{reflist|2}} == ಗ್ರಂಥಸೂಚಿ == {{Refbegin|2}} * ''Mussolini'' . ಬಾಸ್‌ವರ್ತ್ ಆರ್.ಜೆ.ಬಿ., London, Hodder, 2002 (hardback ISBN 0-340-73144-3); (paperback ISBN 0-340-80988-4). * "''Mussolini's Italy: Life Under the Dictatorship 1915-1945'' ". ಬಾಸ್‌ವರ್ತ್ ಆರ್.ಜೆ.ಬಿ., London, Allen Lane, 2006 (hardback ISBN 0-7139-9697-8, paperback 2006 ISBN 0-14-101291-9). * ''The Birth of Fascist Ideology, From Cultural Rebellion to Political Revolution'' , [[ಜೀವ್, ಟರ್ನ್‌ಹೆಲ್]], ವಿದ್ ಮಾರಿಯೋ ಸ್ನಾಜ್‌ಡರ್ ಮತ್ತು ಮಯಾ ಆಶೆರಿ, ಅನುವಾದ- ಡೇವಿಡ್ ಮೈಸೆಲ್, [[ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್]], NJ, 1994. pg 214. * ''Mussolini's Cities: Internal Colonialism in Italy, 1930-1939'' , Cambria Press: 2007 * ''Mussolini's Rome: rebuilding the Eternal City'' , ಬೋರ್ಡೆನ್ ಡಬ್ಲ್ಯೂ. ಪೇಂಟರ್, ಜೂನಿಯರ್., 2005 * ''Mussolini'' , [[ರೆನ್‍೬ಜೋ ಡಿ ಫೆಲೀಸ್]], ಟೊರಿನೋ: Einaudi, 1995. * ''Mussolini: A biography'' , by ಡೆನಿಸ್ ಮ್ಯಾಕ್ ಸ್ಮಿಥ್, Borzoi Book published by ಅಲ್‌ಫ್ರೆಡ್ ಎ. ನಾಫ್, Inc., 1982, ISBN 0-394-50694-4 * ''Mussolini: A New Life'' , ನಿಕೋಲಸ್ ಫ್ಯಾರೆಲ್, London: Phoenix Press, 2003, ISBN 1-84212-123-5. * ''Mussolini: An Intimate Biography'' by ರೇಶೇಲ್ ಮುಸೊಲಿನಿ, ಅಲ್ಬರ್ಟ್ ಜಾರ್ಕಾಗೆ ಹೇಳಿದಂತೆ, Pocket Book edition, 1977, published by arrangement with William Morrow & Company, Inc. (Morrow edition published 1974), ISBN 0-671-81272-6, Library of Congress Catalog Card Number: 74-1129 * ''Mussolini: The Last 600 Days of Il Duce'' , ರೇ ಮೋಸ್ಲಿ, ಡಲಾಸ್: Taylor Trade Publishing, 2004. * ''Mussolini in the First World War: The Journalist, the Soldier, the Fascist'' . ಓ’ಬ್ರೇನ್, ಪಾಲ್. Oxford: Berg Publishers, 2004 (hardback, ISBN 1-84520-051-9; (paperback, ISBN 1-84520-052-7). * ''Mastering Modern World History'' by ನಾರ್ಮನ್ ಲೋವ್ "Italy, 1918-1945: the first appearance of fascism. * ''Europe 1870-1991'' by ಟೆರಿ ಮೊರಿಸ್ ಮತ್ತು ಡೆರ್ರಿಕ್ ಮರ್ಫಿ * ''Il Duce'' - ಕ್ರಿಸ್ಟೋಫರ್ ಹಿಬ್ಬರ್ಟ್ * ''The Last Centurion'' by ರುಡಾಲ್ಫ್ ಎಸ್. ಡಾಲ್ಡಿನ್ www.benito-mussolini.com ISBN 0-921447-34-5 * ''Hitler and Mussolini. '' ''The Secret Meetings'' By ಸಾಂತಿ ಕೊರ್ವಾಜಾ ಅನುವಾದ- ರಾಬರ್ಟ್ ಎಲ್. ಮಿಲ್ಲರ್ Enigma 2001 ISBN 1-929631-00-6 * ''Mussolini. '' ''The Secrets of his Death'' by ಲೂಶಿಯಾನೋ ಗ್ಯಾರಿಬಾಲ್ಡಿi Enigma 2004 ISBN 1-929631-23-5 * ''L'archivio segreto di Mussolini'' , ಅರ್ರಿಗೋ ಪೆಟಾಚ್ಚೋ (ಸಂ.), ಮೊಂಡಾಡೊರಿ, 1998, ISBN 88-04-44914-4 {{Refend}} === ಮುಸೊಲಿನಿಯ ಬರಹಗಳು === {{Refbegin|2}} * ''Giovanni Hus, il Veridico([[Jan Hus]], True prophet)'' , Rome (1913). Published in America as ''John Hus'' (New York: Albert and Charles Boni, 1929). Republished by the Italian Book Co., NY (1939) as ''John Hus, the Veracious'' . * ''The Cardinal's Mistress'' (ಅನು. ಹಿರಾಮ್ ಮದರ್‌ವೆಲ್, New York: Albert and Charles Boni, 1928) * "ಫ್ಯಾಸಿಸಮ್‌ನ ತತ್ವಗಳು" ಎಂಬ ಬೆನಿಟೊ ಮುಸೊಲಿನಿ ವಿರಚಿತ ಪ್ರಬಂಧವೊಂದು [[Enciclopedia Italiana]]ದ 1932ರ ಆವೃತ್ತಿಯಲ್ಲಿ ಪ್ರಕಟವಾಯಿತು ಮತ್ತು ಅದರ ಕೆಲವು ಭಾಗಗಳನ್ನು [[Doctrine of Fascism]]ನಲ್ಲಿ ಓದಬಹುದು. ಜತೆಗೇ ಸಂಪೂರ್ಣ ಪಠ್ಯದ ಕೊಂಡಿಗಳೂ ಸಹ ಇವೆ. * ''La Mia Vita'' ("ನನ್ನ ಜೀವನ"), ರೋಮ್‌ನ ಅಮೆರಿಕನ್ ರಾಯಭಾರಿಯ (ಚೈಲ್ಡ್) ಕೋರಿಕೆಯ ಮೇರೆಗೆ ರಚಿಸಲಾದ ಮುಸೊಲಿನಿಯ ಜೀವನಚರಿತ್ರೆ. ಮೊದಮೊದಲು ಈ ಬಗ್ಗೆ ಆಸಕ್ತನಾಗಿರದಿದ್ದ ಮುಸೊಲಿನಿ, ಕೊನೆಗೆ ತನ್ನ ಜೀವನದ ಕಥೆಯನ್ನು ತನ್ನ ತಮ್ಮ ಅರ್ನಾಲ್ಡೋ ಮುಸೊಲಿನಿಗೆ ಹೇಳಿ ಬರೆಸಲು ನಿಶ್ಚಯಿಸಿದನು. 1929ರವರೆಗಿನ ಅವಧಿಯನ್ನು ಬಳಸಿರುವ ಕಥೆಯು, ಇಟಾಲಿಯನ್ ರಾಜಕೀಯದ ಬಗ್ಗೆ ಮುಸೊಲಿನಿಯ ವೈಯುಕ್ತಿಕ ಆಲೋಚನೆಗಳು ಮತ್ತು ಅತನ ಹೊಸ ಕ್ರಾಂತಿಕಾರೀ ಕಲ್ಪನೆಗೆ ಇಂಬುನೀಡಿದ ಕಾರಣಗಳನ್ನು ಒಳಗೊಂಡಿದೆ. ಇಲ್ಲಿ ರೋಮ್ ಮೇಲಿನ ದಂಡಯಾತ್ರೆ ಮತ್ತು ಸರ್ವಾಧಿಕಾರಿತ್ವದ ಆರಂಭಗಳ ಬಗ್ಗೆ ಬರೆಯಲಾಗಿದ್ದು, ಇಟಾಲಿಯನ್ ಸಂಸತ್ತಿನಲ್ಲಿ ಆತ ನೀಡಿದ ಕೆಲವು ಅತ್ಯಂತ ಜನಪ್ರಿಯ ಭಾಷಣಗಳನ್ನೂ ಒಳಗೊಂಡಿದೆ.(ಅಕ್ಟೋಬರ್ 1924, ಜನವರಿ 1925). * 1951ರಿಂದ 1962ರವರೆಗೆ ಎಡೊವಾರ್ಡೋ ಮತ್ತು ಡುಯಿಲಿಯೋ ಸಸ್ಮೆಲ್ ಮುಸೊಲಿನಿಯ ''opera omnia'' (ಸಮಗ್ರ ರಚನೆಗಳು)ವನ್ನು 35 ಸಂಪುಟಗಳಲ್ಲಿ ಹೊರತರುವುದಕ್ಕಾಗಿ "ಲಾ ಫೆನೀಸ್" ಎಂಬ ಪ್ರಕಾಶನಕ್ಕಾಗಿ ಕೆಲಸ ಮಾಡಿದರು {{Refend}} == ಹೊರಗಿನ ಕೊಂಡಿಗಳು == * {{findagrave|11638}} * [http://www.benitomussolini.info/gallery/ Benito Mussolini in pictures] {{Webarchive|url=https://web.archive.org/web/20090417073652/http://www.benitomussolini.info/gallery/ |date=2009-04-17 }} * [http://www.comandosupremo.com/Mussolini.html Comando Supremo: Benito Mussolini] * [http://www.snopes.com/history/govern/trains.htm Did Mussolini really make the trains run on time?] * [http://www.publiceye.org/fascist/corporatism.html Is Mussolini quote on corporatism accurate?] * [https://www.youtube.com/watch?v=Pnz8ZIQjFR8 Mussolini comemoration in Latvia] * [http://historicalresources.org/2008/09/17/mussolinis-war-statement-declaration-of-war-against-usa-december-11-1941/ Mussolini’s War Statement - Declaration of War against USA, December 11, 1941] * [http://historicalresources.org/2008/09/19/mussolini-speech-of-the-10-june-1940-declaration-of-war-on-france-and-england/ Declaration of War on France and England] * [http://greatspeeches.wordpress.com/category/twentieth-century-speeches/benito-mussolini-speeches/ Benito Mussolini Speeches] * [http://www.libcom.org/history/articles/murder-michael-schirru Michael Schirru's failed attempt on Mussolini's life] * [https://web.archive.org/web/20071001003602/http://www.haaretz.com/hasen/pages/ShArt.jhtml?itemNo=735492 The Jewish mother of Fascism] ''Haaretz'' ನಲ್ಲಿ ಮಾರ್ಘೇರೀಟಾ ಸರ್ಫಾಟ್ಟಿ ಬಗೆಗೆ ಸೇವಿಯೋನಾ ಮಾನೆ ಬರೆದ ಲೇಖನ * [http://news.bbc.co.uk/2/hi/europe/3144984.stm Il Duce 'sought Hitler ban'] ಸೆಪ್ಟೆಂಬರ್ 2003 [[BBC News]] * [https://books.google.com/books?q=mussolini+%22my+autobiography%22&amp; Google books list: "My Rise and Fall"] ಇಂದ - ಮುಸೊಲಿನಿ * [http://www.questia.com/PM.qst?a=o&amp;d=99690246 The 1928 autobiography of Benito Mussolini. ] {{Webarchive|url=https://web.archive.org/web/20060222200751/http://www.questia.com/PM.qst?a=o&d=99690246 |date=2006-02-22 }}[http://www.questia.com/PM.qst?a=o&amp;d=99690246 ಆನ್ಲೈನ್] {{Webarchive|url=https://web.archive.org/web/20060222200751/http://www.questia.com/PM.qst?a=o&d=99690246 |date=2006-02-22 }} ''My Autobiography'' . ಬೆನಿಟೊ ಮುಸೊಲಿನಿ ವಿರಚಿತ ಪುಸ್ತಕ; ಚಾರ್ಲ್ಸ್ ಸ್ಕ್ರಿಬ್ನರ್‌ನ ಮಗಂದಿರು, 1928. * {{cite web|url=http://www.time.com/time/magazine/article/0,9171,757543,00.html|title=Islam, Duce, and Duke.|last=[[Time Magazine]]|first=April 5, 1937|accessdate=August 19, 2009|archive-date=ಮೇ 2, 2011|archive-url=https://web.archive.org/web/20110502052317/http://www.time.com/time/magazine/article/0,9171,757543,00.html|url-status=dead}} * {{cite web|url=http://www.time.com/time/magazine/article/0,9171,797481-1,00.html|title=Death in Milan.|last=[[Time Magazine]]|first=May 7, 1945|accessdate=August 20, 2009|archive-date=ಜುಲೈ 20, 2010|archive-url=https://web.archive.org/web/20100720092822/http://www.time.com/time/magazine/article/0,9171,797481-1,00.html|url-status=dead}} {{start box}} {{s-off}} {{succession box|title=[[Prime Minister of Italy]]|before=[[Luigi Facta]]|after=[[Pietro Badoglio]]|years=1922&nbsp;– 1943}} {{succession box|title=[[Italian Minister of Foreign Affairs]]|before=[[Carlo Schanzer]]|after=[[Dino Grandi]]|years=1922&nbsp;– 1929}} {{succession box|title=[[Italian Minister of Foreign Affairs]]|before=[[Dino Grandi]]|after=[[Galeazzo Ciano]]|years=1932&nbsp;– 1936}} {{succession box|title=[[Italian Minister of Foreign Affairs]]|before=[[Galeazzo Ciano]]|after=[[Raffaele Guariglia]]|years=1943}} {{succession box|title=[[Italian Minister of the Interior]]|before=[[Paolino Taddei]]|after=[[Luigi Federzoni]]|years=1922&nbsp;– 1924}} {{succession box|title=[[Italian Minister of the Interior]]|before=[[Luigi Federzoni]]|after=[[Bruno Fornaciari]]|years=1926&nbsp;– 1943}} {{succession box|title=[[Head of State]] of the [[Italian Social Republic]]|before=New Title|after=End Title|years=1943&nbsp;– 1945}} {{succession box|title=[[Minister of Foreign Affairs]] of the [[Italian Social Republic]]|before=New Title|after=End Title|years=1943&nbsp;– 1945}} {{end}} {{Fascism}} {{Prime ministers of Italy}} {{Italian Minister of Foreign Affairs}} {{Persondata |NAME=Mussolini, Benito Amilcare Andrea |ALTERNATIVE NAMES=Mussolini, Benito |SHORT DESCRIPTION=Prime-Minister and [[fascism|fascist]] dictator of Italy |DATE OF BIRTH={{birth date|1883|7|29|df=y}} |PLACE OF BIRTH=Dovia di [[Predappio]], Italy |DATE OF DEATH={{death date|1945|4|28|df=y}} |PLACE OF DEATH=[[Giulino di Mezzegra]], Italy }} {{DEFAULTSORT:Mussolini, Benito}} {{Interwikineeded}} [[ವರ್ಗ:ಗಲ್ಲಿಗೇರಿಸಲಾದ ಇಟಾಲಿಯನ್ ಜನರು]] [[ವರ್ಗ:ಗಲ್ಲಿಗೇರಿಸಲಾದ ಪ್ರಧಾನಮಂತ್ರಿಗಳು]] [[ವರ್ಗ:ಫ್ಯಾಸಿಸ್ಟ್ ಯುಗದ ಪಂಡಿತರು ಮತ್ತು ಬರಹಗಾರರು]] [[ವರ್ಗ:ಇಟಲಿಯ ಫೀಲ್ಡ್ ಮಾರ್ಷಲ್‌ಗಳು]] [[ವರ್ಗ:ಇಟಾಲಿಯನ್ ಫ್ಯಾಸಿಸ್ಟ್‌ಗಳು]] [[ವರ್ಗ:ವಿಶೃಂಖಲವೃತ್ತಿ]] [[ವರ್ಗ:ಮೊದಲನೇ ಮಹಾಯುದ್ಧದ ಇಟಾಲಿಯನ್ ಸೇನೆಯ ಸದಸ್ಯರು]] [[ವರ್ಗ:ಆಂತರಿಕ ಇಟಾಲಿಯನ್ ಮಂತ್ರಿಗಳು]] [[ವರ್ಗ:ಇಟಾಲಿಯನ್ ವಿದೇಶೀ ವ್ಯವಹಾರಗಳ ಮಂತ್ರಿಗಳು]] [[ವರ್ಗ:ಎರಡನೇ ವಿಶ್ವಯುದ್ಧ ಸಮಯದ ಇಟಾಲಿಯನ್ ಜನರು]] [[ವರ್ಗ:ಇಟಾಲಿಯನ್ ವಾರ್ತಾಪತ್ರಿಕೆಗಳ ಸ್ಥಾಪಕರು]] [[ವರ್ಗ:ಇಟಾಲಿಯನ್ ಕಮ್ಯುನಿಸ್ಟ್-ವಿರೋಧಿಗಳು]] [[ವರ್ಗ:ಇಟಲಿಯ ರೋಮನ್ ಕ್ಯಾಥೊಲಿಕ್ ಗಳು]] [[ವರ್ಗ:ನಾಸ್ತಿಕತೆ ಅಥವಾ ನಿರೀಶ್ವರವಾದದಿಂದ ರೋಮನ್ ಕ್ಯಾಥೊಲಿಸಿಸಮ್‌ಗೆ ಮತಾಂತರ ಹೊಂದಿದವರು]] [[ವರ್ಗ:ಆರ್ಡರ್ ಆಫ್ ದ ಬಾಥ್‌ನ ನೈಟ್ಸ್ ಗ್ರ್ಯಾಂಡ್ ಕ್ರಾಸ್]] [[ವರ್ಗ:ಮಾಲ್ಟಾದ ನೈಟ್‌ಗಳು]] [[ವರ್ಗ:ಇಟಾಲಿಯನ್ ಸೋಶಿಯಲಿಸ್ಟ್ ಪಾರ್ಟಿಯ ಸದಸ್ಯರು]] [[ವರ್ಗ:ಫೈರಿಂಗ್ ಸ್ಕ್ವಾಡ್‌ನಿಂದ ಕೊಲ್ಲಲ್ಪಟ್ಟ ಜನರು]] [[ವರ್ಗ:ಫೋರ್ಲಿ-ಚೆಸೀನಾ ಪ್ರಾಂತ್ಯದ ಜನರು]] [[ವರ್ಗ:ರಾಜಕೀಯ ವಿಪ್ಲವದ ಮೂಲಕ ಪದಚ್ಯುತಗೊಳಿಸಲ್ಪಟ್ಟ ನಾಯಕರು]] [[ವರ್ಗ:ಇಟಲಿಯ ಪ್ರಧಾನಮಂತ್ರಿಗಳು]] [[ವರ್ಗ:ಆರ್ಡರ್ ಆಫ್ ದ ವ್ಹೈಟ್ ಈಗಲ್ ಸಮ್ಮಾನವನ್ನು ಗಳಿಸಿದವರು (ಪೋಲ್ಯಾಂಡ್)]] [[ವರ್ಗ:ಎರಡನೇ ಮಹಾಯುದ್ಧದ ರಾಜಕೀಯ ನೇತಾರರು]] [[ವರ್ಗ:ಗಡೀಪಾರಾದ ಜನರು]] [[ವರ್ಗ:ರಾಜಕೀಯ ವಿಪ್ಲವದ ಮೂಲಕ ಅಧಿಕಾರಕ್ಕೆ ಬಂದ ನಾಯಕರು]] [[ವರ್ಗ:೧೯೩೦ ಜನನ]] [[ವರ್ಗ:1945ರಲ್ಲಿ ಮರಣ ಹೊಂದಿದವರು]] [[ವರ್ಗ:ಸರ್ವಾಧಿಕಾರಿಗಳು]] i8tlcub4adr0479vnphxy9blhgjm94q ನಿಂಬೆ 0 23112 1372556 1351844 2026-05-01T13:12:55Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372556 wikitext text/x-wiki {{Taxobox |name = ಲಿಂಬೆ |image = Lemon.jpg |image_caption = |regnum = plantae |unranked_divisio = [[ಆವೃತ ಬೀಜಿಗಳು]] |unranked_classis = [[ಯೂಡಿಕೋಟ್ಸ್]] |unranked_ordo = [[ರೋಸಿಡ್ಸ್]] |ordo = [[Sapindales]] |familia = [[Rutaceae]] |genus = ''[[ಸಿಟ್ರಸ್]]'' |species = ''C. [[hybrid name|×]] limon'' |binomial = ''Citrus × limon'', often given as ''C. limon'' |binomial_authority = ([[Carolus Linnaeus|L.]]) [[Nicolaas Laurens Burman|Burm.f.]] }} '''ನಿಂಬೆ'''ಯು ಸದಾ ಹಸಿರಾಗಿರುವ ಒಂದು ಚಿಕ್ಕ ಮರ, ರೂಟೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವೃಕ್ಷ (ಲೈಮ್). ಇದಕ್ಕೆ ನಿಂಬೆಗಿಡ ಎಂದು ಕೂಡ ಕರೆಯಲಾಗುತ್ತದೆ. ಬಾಳೆ ಮತ್ತು ಮಾವಿನ ನಂತರ ಅತಿ ಹೆಚ್ಚು ಬೇಡಿಕೆ ಇರುವ ಹಣ್ಣಿನ ಬೆಳೆಯೇ ನಿಂಬೆ. ತೋಟಗಾರಿಕೆ ಬೆಳೆಯಾಗಿರುವ ಇದು ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಗುಣ ಹೊಂದಿದೆ. ಇದು ವಿಟಾಮಿನ್ ಸಿ ಅನ್ನು ಯಥೇಚ್ಛವಾಗಿ ಹೊಂದಿದೆ. ಇದರ ವೈಜ್ಞಾನಿಕ/ಶಾಸ್ತ್ರೀಯ ಹೆಸರು ಸಿಟ್ರಸ್ ಆರಂಟಿಫೋಲಿಯ ( Citrus aurantifolia). == ವಿವರಣೆ == ಇದು ಸುಮಾರು 5 ಮೀ. ಎತ್ತರಕ್ಕೆ ತುಂಬ ಕವಲೊಡೆದು ಬೆಳೆಯುವ ಸಣ್ಣ ಗಾತ್ರದ ಮರ. ಕಾಂಡದುದ್ದಕ್ಕೂ ಚಿಕ್ಕ ಚಿಕ್ಕ ಮುಳ್ಳುಗಳುಂಟು. ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಎಲೆತೊಟ್ಟಿನ ಆಚೀಚೆ ಸಣ್ಣರೆಕ್ಕೆಯಂಥ ರಚನೆಗಳುಂಟು. ಎಲೆಗಳಲ್ಲಿ ತೈಲಗ್ರಂಥಿಗಳಿವೆ. ಇವುಗಳಲ್ಲಿ ಉತ್ಪತ್ತಿಯಾಗುವ ತೈಲದಿಂದಾಗಿ ಎಲೆಗಳಿಗೆ ವಾಸನೆಯಿದೆ. ಹೂಗೊಂಚಲುಗಳು ಎಲೆಗಳ ಕಂಕುಳಲ್ಲಿ ಸ್ಥಿತವಾಗಿವೆ. ಒಂದೊಂದರಲ್ಲೂ 1-7 ಹೂಗಳುಂಟು. ಹೂಗಳ ಬಣ್ಣ ಬಿಳಿ. ಪ್ರತಿ ಹೂವಿನಲ್ಲಿ 5 ದಳಗಳು, 20-25 ಕೇಸರಗಳು, 9-11 ಕೋಣೆಗಳಿಂದ ಕೂಡಿದ ಅಂಡಾಶಯ ಉಂಟು. ಫಲ ಹೆಸ್ಪರಿಡಿಯಮ್ ಎಂಬ ಬಗೆಯದು. ಗುಂಡಗೆ ಇಲ್ಲವೆ ಅಂಡಾಕಾರವಾಗಿದೆ. ಹಣ್ಣಿನ ಬಣ್ಣ ಹಳದಿ. ಸಿಪ್ಪೆ ತೆಳು; ತಿರುಳಿಗೆ ಬಲವಾಗಿ ಅಂಟಿಕೊಂಡಿದೆ. ಒಳಗೆ ಅನೇಕ ತೊಳೆಗಳನ್ನು ಬಿಡಿಸಲು ಬಾರದು. ಹಣ್ಣಿನ ರಸದಲ್ಲಿ ಇತರ ಜಂಬೀರ ಫಲಗಳ ರಸದಲ್ಲಿರುವಂತೆಯೇ ಅಧಿಕ ಮೊತ್ತದ ಸಿಟ್ರಿಕ್ ಆಮ್ಲ ಹಾಗೂ ಸಿ. ವೈಟಮಿನ್ನುಗಳಿವೆ. ಇದರ ರುಚಿ ತುಂಬ ಹುಳಿಯಾಗಿದ್ದು, ಸ್ವಲ್ಪ ಒಗರು ಒಗರಾಗಿರುತ್ತದೆ. ಇದು ಆಯುರ್ವೈದಿಕ ಔಷಧೀಯ ಗುಣಗಳನ್ನು ಹೊಂದಿದೆ. == ವ್ಯಾಪ್ತಿ ಮತ್ತು ಮೂಲ == ನಿಂಬೆ ಉಷ್ಣವಲಯದ ದೇಶಗಳಲ್ಲೆಲ್ಲ ಕಾಣದೊರೆಯುತ್ತದೆ. ಇದು ಮೂಲತಃ [[ಏಷ್ಯಾ]]ದ ಮೂಲದ್ದಾಗಿದೆ. ಇದು ಪೂರ್ವ ಏಷ್ಯದ ದ್ವೀಪಸಮೂಹಗಳ ಮೂಲ ನಿವಾಸಿಯೆಂದೂ ಅಲ್ಲಿಂದ ಇದನ್ನು ಏಷ್ಯದ ಮುಖ್ಯ ಭೂಭಾಗಕ್ಕೆ ಕೊಂಡೊಯ್ಯಲಾಯಿತೆಂದೂ ಸ್ವಿಂಗಲ್ ಎಂಬಾತ ಹೇಳಿದರೆ ಉತ್ತರ ಭಾರತದಲ್ಲಿ ಕಾಡುಗಿಡವಾಗಿ ಬೆಳೆಯುತ್ತಿರುವುದಾಗಿ ಇದರ ತವರು ಭಾರತವೇ ಇರಬೇಕೆಂದು ಇನ್ನು ಕೆಲವರು ಅಭಿಪ್ರಾಯಪಡುತ್ತಾರೆ. ಇದನ್ನು 13ನೆಯ ಶತಮಾನದಲ್ಲಿ ಯೂರೋಪಿಗೆ ತೆಗೆದುಕೊಂಡು ಹೋಗಿ ಬೆಳೆಸಲಾಯಿತೆನ್ನಲಾಗಿದೆ. ಸ್ಪ್ಯಾನಿಷರ ಮೂಲಕ ಇದು ಅಮೆರಿಕವನ್ನು ಸೇರಿತು. ಇಂದು ಮೆಕ್ಸಿಕೊ, ಈಜಿಪ್ಟ್, ವೆಸ್ಟ್ ಇಂಡೀಸುಗಳು ಇದರ ಕೃಷಿಗೆ ಹೆಸರಾಗಿವೆ. == ಬೆಳೆಯುವ ವಿಧಾನ == ಮೊದಲು 2x2 ಉದ್ದಗಲ ಮತ್ತು ಅಷ್ಟೇ ಆಳದ ಗುಂಡಿ ತೊಡಬೇಕು. ಗಿಡದಿಂದ ಗಿಡಕ್ಕೆ 18 ಅಡಿ ಅಂತರ ಇರಬೇಕು. ಗುಂಡಿ ತೋಡಿ 15 ದಿನ ಬಿಸಿಲಿಗೆ ಒಣಗಲು ಬಿಡಬೇಕು. ಬಳಿಕ ಗುಂಡಿ ತೋಡಿದ ಮೇಲ್ಭಾಗದ ಮಣ್ಣನ್ನು ಗುಂಡಿಗೆ ಹಾಕಬೇಕು. ಅದಕ್ಕೆ ಕಾಂಪೋಸ್ಟ್, ಎರೇಹುಳು ಗೊಬ್ಬರ ಕೊಡಬೇಕು. ನಂತರ ಗುಂಡಿಯಲ್ಲಿ ಗಿಡ ನೆಡಬೇಕು. ಎಕರೆಗೆ ನೆಡಲು 100 ಗಿಡ ಬೇಕಾಗುತ್ತದೆ. ಬಳಿಕ ನಿಯಮಿತವಾಗಿ ನೀರು ಹಾಯಿಸಬೇಕು. ಇದರ ಮಧ್ಯೆ ಅಂತರ ಬೇಸಾಯವಾಗಿ ವಿವಿಧ ಬೆಳೆ ಬೆಳೆಯಬಹುದು. ನಿಂಬೆ ಗಿಡ ನೆಟ್ಟ 6 ವರ್ಷದವರೆಗೆ ಅಂತರ ಬೇಸಾಯ ಮಾಡಬಹುದು. ನಿಂಬೆ ಗಿಡ ನೆಟ್ಟ 4ನೇ ವರ್ಷದಿಂದ ಹಣ್ಣು ಬಿಡಲು ಶುರು ಮಾಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡದಿಂದ ವರ್ಷಕ್ಕೆ 2 ಸಾವಿರದಿಂದ 3 ಸಾವಿರದವರೆಗೆ ನಿಂಬೆ ಹಣ್ಣು ಸಿಗುತ್ತದೆ. ಜೂನ್‌ದಿಂದ ಆಗಸ್ಟ್‌ವರೆಗೆ ನಿಂಬೆ ಗಿಡ ನಾಟಿ ಮಾಡಲು ಪ್ರಶ್ಶಸ್ತ. ಒಂದು ನಿಂಬೆ ಗಿಡ ನೆಟ್ಟರೆ ಕನಿಷ್ಠ 50 ವರ್ಷದವರೆಗೆ ಇಳುವರಿ ಪಡೆಯಬಹುದು. ಇದರಲ್ಲಿ ಪ್ರಮುಖವಾಗಿ ಕಾಗ್ಜಿ ಲೈಮ್ ಮತ್ತು ತಾಹೇತಿ ನಿಂಬೆ ಮತ್ತು ಸ್ಥಳೀಯ ತಳಿಗಳು<ref>{{citeweb|url=http://m.newshunt.com/india/kannada-newspapers/kannada-prabha/environment/nimbe_36713023/c-in-l-kannada-n-kprabha-ncat-environment|title=ನಿಂಬೆ|publisher=m.newshunt.com|date=|accessdate=2015-03-17}}{{Dead link|date=ಫೆಬ್ರವರಿ 2023 |bot=InternetArchiveBot |fix-attempted=yes }}</ref> ನಿಂಬೆಯನ್ನು ಬೀಜಗಳಿಂದಾಗಲೀ ಕಣ್ಣು ಕಸಿ ಇಲ್ಲವೆ ಗೂಟ ವಿಧಾನದಿಂದಾಗಲೀ ವೃದ್ಧಿಸಬಹುದು. ಬೀಜಗಳಿಂದ ಬೆಳೆಸಿದ ಗಿಡಗಳು ಹೆಚ್ಚು ಫಲ ಕೊಡುವುದಿಲ್ಲ. ನಿಂಬೆಗಿಡಗಳನ್ನು ಗಿಡದಿಂದ ಗಿಡಕ್ಕೆ 3-4 ಮೀ ಅಂತರವಿರುವಂತೆ ಬೆಳೆಸಲಾಗುತ್ತದೆ. 3ಮೀ ಅಂತರ ಬಿಟ್ಟರೆ ಎಕರೆಗೆ 300 ಸಸಿಗಳೂ 4 ಮೀ ಅಂತರ ಬಿಟ್ಟರೆ 190 ಸಸಿಗಳೂ ಇದ್ದಂತಾಗುವುವು. ನಿಂಬೆ ಬೆಳೆಸುವ ನೆಲದಲ್ಲಿ ಎಲೆಗೊಬ್ಬರವೂ, ಕಬ್ಬಿಣ, ತಾಮ್ರ ಮ್ಯಾಂಗನೀಸ್, ಜಿಂಕ್ ಹಾಗೂ ಮೆಗ್ನೀಷಿಯಮ್ ಖನಿಜಗಳೂ ಯಥೇಚ್ಛವಾಗಿರಬೇಕು. ನಿಂಬೆಯಲ್ಲಿ ಮೆಕ್ಸಿಕನ್ (ವೆಸ್ಟ್ ಇಂಡಿಯನ್) ಹಾಗೂ ತಾಹಿತಿ (ಪರ್ಶಿಯನ್) ಎಂಬ ಮುಖ್ಯ ತಳಿಗಳುಂಟು. ತಾಹಿತಿ ತಳಿಯ ಹಣ್ಣು ಬೀಜರಹಿತ. ಭಾರತದಲ್ಲಿ ಪ್ರಸಿದ್ಧ ತಳಿಗಳಾವುವೂ ಇಲ್ಲ. ಅಸ್ಸಾಮಿನಲ್ಲಿ ಬೆಳೆಯುವ ಅಭ್ಯಾಪುರಿ ಎಂಬುದು ಉತ್ತಮ ಬಗೆಯದೆನಿಸಿದೆ. == ಉಪಯೋಗಗಳು == ನಿಂಬೆಯನ್ನು ಅದರ ತಾಜಾ ಹಣ್ಣಿಗಾಗಿ ಬೆಳೆಸುವುದೇ ವಾಡಿಕೆ. ಇದರ ರಸದಿಂದ ಷರಬತ್ತು ತಯಾರಿಸುವುದಲ್ಲದೆ ಮಾರ್ಮಲೆಂಡ್, ಕಾರ್ಡಿಯಲ್ ಮುಂತಾದವನ್ನೂ ತಯಾರಿಸುವರು. ನಿಂಬೆಯರಸವನ್ನು ಬಟ್ಟಿಯಿಳಿಸಿ ತೈಲವನ್ನು ತೆಗೆವುದಿದೆ. ಸಿಪ್ಪೆಯಿಂದಲೂ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಪಾನೀಯಗಳಿಗೆ ವಾಸನೆ ಕಟ್ಟಲೂ ಸಿಹಿತಿಂಡಿಗಳ ತಯಾರಿಕೆಯಲ್ಲೂ ಬಳಸುವುದಿದೆ. ಈ ಗೋಲಾಕಾರದ ಹಳದಿ ಬಣ್ಣದ ಹಣ್ಣುಗಳನ್ನು ಪ್ರಮುಖವಾಗಿ ತಂಪುಪಾನೀಯವಾಗಿ ಬಳಸಲಾಗುವುದು ಹಾಗೂ ಅಡಿಗೆಗೂ ಕೂಡ ಹೇರಳವಾಗಿ ಬಳಸುತ್ತಾರೆ. == ನಿಂಬೆ ಹಣ್ಣಿನ ಆರೋಗ್ಯ ಉಪಯೋಗಗಳು == === ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ === ಹುಳಿ ರುಚಿಯನ್ನು ಹೊಂದಿರುವ ನಿಂಬೆ ಹಣ್ಣು ನಮ್ಮ ಹೃದಯಕ್ಕೆ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯವಾಗಿಡುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಹೃದಯ ಸಂಬಂಧಿ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. === ತೂಕ ನಿರ್ವಹಣೆ === ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಇದಕ್ಕೆ ನಿಂಬೆ ಹಣ್ಣು ಅತ್ಯುತ್ತಮ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಗುಣಲಕ್ಷಣಗಳಿಂದಾಗಿ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ನಿಂಬೆಹಣ್ಣನ್ನು ಆಹಾರಕ್ಕೆ ಸೇರಿಸುವುದರಿಂದ ಹೊಟ್ಟೆ ತುಂಬಿದ ತೃಪ್ತಿ ಸಿಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗುಗುವುದನ್ನು ತಡೆಯುತ್ತದೆ. === ಕಿಡ್ನಿ ಸ್ಟೋನ್ ತಡೆಯುತ್ತದೆ === ನಿಂಬೆರಸವನ್ನು ಪ್ರತಿನಿತ್ಯ ಕುಡಿದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುವುದಿಲ್ಲ. ನಿಂಬೆಹಣ್ಣನ್ನು ಸೇವಿಸುವುದರಿಂದ ನಮ್ಮ ಮೂತ್ರದ ಪ್ರಮಾಣ ಮತ್ತು ಪಿಹೆಚ್ ಹೆಚ್ಚಾಗುತ್ತದೆ. ಅಲ್ಲದೇ ಕಿಡ್ನಿ ಸ್ಟೋನ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ನಿಂಬೆ ರಸವು ಕೇವಲ ರುಚಿಕರವಾದ ಪಾನೀಯವಲ್ಲ. ಆದರೆ ನಿಮ್ಮ ಮೂತ್ರಪಿಂಡಗಳನ್ನು ರಕ್ಷಿಸುವ ಅಸ್ತ್ರವಾಗಿದೆ ಎಂಬುವುದನ್ನು ತಿಳಿದುಕೊಳ್ಳಿ.ವುದನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗುಗುವುದನ್ನು ತಡೆಯುತ್ತದೆ. === ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ === ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿಂಬೆ ರಸ ನೀಡಿ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಸಸ್ಯ ಮೂಲಗಳಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತಕ್ಕೆ ಸಂಬಂಧಿಸಿದ ಸಾಮಾನ್ಯ ಅಸ್ವಸ್ಥತೆಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ. === ಜೀರ್ಣಕ್ರಿಯೆ ಮತ್ತು ಮಲಬದ್ಧತೆ === ಜೀರ್ಣಕ್ರಿಯೆಗೆ ಸೂಪರ್ ಹೀರೋ ಆಗಿ ಕಾರ್ಯನಿರ್ವಹಿಸುವ ನಿಂಬೆ ನಮ್ಮ ಲಾಲಾರಸ ಮತ್ತು ಗ್ಯಾಸ್ಟ್ರಿಕ್ ರಸವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ನೀವು ಬಯಸಿದರೆ, ನಿಯಮಿತವಾಗಿ ನಿಂಬೆ ಸೇವಿಸಬಹುದು.<ref>{{cite news |title=ದಿನಾ ನಿಂಬೆ ರಸ ಬಳಸಿ; ಹತ್ತಾರು ಅದ್ಭುತ ಆರೋಗ್ಯ ಲಾಭಗಳನ್ನು ಪಡೆಯಿರಿ! |url=https://kannada.news18.com/photogallery/lifestyle/how-lemon-nourishes-the-body-and-its-other-health-benefits-mnk-1611704-page-5.html |access-date=30 August 2024 |work=News18 ಕನ್ನಡ |date=15 March 2024 |language=kn }}{{Dead link|date=ಮೇ 2026 |bot=InternetArchiveBot |fix-attempted=yes }}</ref> ==ಉತ್ಪಾದನೆ== ೨೦೧೦ರಲ್ಲಿ ಭಾರತವು ನಿಂಬೆಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿತ್ತು. [[File:2012lemon and lime.png|thumb|270px|2012 lemon producer countries]] {| class="sortable wikitable" style="float:left; |+ ಪ್ರಪಂಚ ಹೆಚ್ಚು ಲಿಂಬೆ ಬೆಳೆಯುವ ದೇಶಗಳು -೨೦೧೧<br />(ಮಿಲಿಯ ಮೆಟ್ರಿಕ್ ಟನ್ನುಗಳಲ್ಲಿ) !ಸ್ಥಾನ !ದೇಶ !ಬೆಳೆ <br> (ಟನ್ನುಗಳಲ್ಲಿ) |- | 1 || {{CHN}} || 2,318,833 |- | 2 || {{MEX}} || 2,147,740 |- | 3 || {{IND}} || 2,108,000 |- | 4 || {{ARG}} || 1,228,656 |- | 5 || {{BRA}} || 1,126,736 |- | 6 || {{USA}} || 834,610 |- | 7 || {{TUR}} || 790,211 |- | 8 || {{ESP}} || 773,620 |- | 9 || {{IRN}} || 560,052 |- | 10 || {{ITA}} || 483,088 |-bgcolor="#CCCCCC" | — || ''[[ಪ್ರಪಂಚ]]'' || 13,887,894 |- |colspan=3 | ''Source: [[FAO|UN Food & Agriculture Organization]]'' <ref>{{cite web|url=http://faostat.fao.org/site/339/default.aspx|publisher=[[FAO|UN Food & Agriculture Organization]]|title=Production of Lemon&Limes by countries|year=2011|accessdate=2013-08-26|archive-date=2011-07-13|archive-url=https://web.archive.org/web/20110713020710/http://faostat.fao.org/site/339/default.aspx|url-status=dead}}</ref> |} {{-}} == ಇವುಗಳನ್ನೂ ನೋಡಿ == * [[ಲಿಂಬ್ಬೆ ಹಣ್ಣು]] {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನಿಂಬೆ}} ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಹಣ್ಣುಗಳು]] [[ವರ್ಗ:ತರಕಾರಿಗಳು]] [[ವರ್ಗ:ಸಸ್ಯಗಳು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] bcgwhfmsmleu2bt986l8c7xbigykq8i ಪುಲಿಟ್ಜೆರ್ ಬಹುಮಾನ 0 24348 1372573 1353571 2026-05-01T18:44:44Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372573 wikitext text/x-wiki {{one source|date=August 2009}} {{Infobox award | name = Pulitzer Prize <!--| current_awards = 2008 Pulitzer Prize --> | image = Gen pulitzer.jpg | imagesize = 200px | caption = | description = Excellence in [[newspaper journalism]], literary achievements, and [[musical composition]] | presenter = [[Columbia University]] | country = United States | year = 1917 | website = http://www.pulitzer.org/ }} '''ಪುಲಿಟ್ಜೆರ್ ಬಹುಮಾನ ''' ({{pron-en|ˈpʊlɨtsər}}) ಎಂಬುದು ಅಮೆರಿಕಾದ ಪ್ರಶಸ್ತಿಯಾಗಿದ್ದು,ಇದನ್ನು ವಾರ್ತಾ ದಿನಪತ್ರಿಕೆ ಮತ್ತು ಅಂತರಜಾಲ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯ ಕ್ಷೇತ್ರಗಳಲ್ಲಿ, ಸಾಧನೆ ಮಾಡಿದವರಿಗೆ ನೀಡುವ ಬಹುಮಾನವಾಗಿರುತ್ತದೆ. ಹಂಗೇರಿ -ಅಮೇರಿಕಾದ ಪ್ರಕಾಶಕರಾದ ಜೋಸೆಫ್ ಪುಲಿಟ್ಜೆರ್^^ನು ಅಭಿವೃದ್ಧಿಪಡಿಸಿದ್ದು [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್ ನಗರದ]]ಲ್ಲಿನ ಕೊಲಂಬಿಯ ವಿಶ್ವವಿದ್ಯಾನಿಲಯ ಇದರ ಆಡಳಿತವನ್ನು ನೋಡಿಕೊಳ್ಳುತ್ತಿದೆ. ಪುಲಿಟ್ಜೆರ್ ಬಹುಮಾನದ ಬಗ್ಗೆ ನೀಡುವ ಆಡಳಿತಾತ್ಮಕ ಹೇಳಿಕೆಯ ಪ್ರಕಾರ, ಹೆಸರಿನ ಸ್ಪಷ್ಟ ಉಚ್ಚಾರಣೆಯಲ್ಲಿ, ''ಪುಲ್'' ಎನ್ನುವ ಶಬ್ದ ಕ್ರಿಯಾಪದವಾಗಿ ಬಳಕೆಯಾಗಿದೆ."ಎಳೆಯುವುದು/ಎಳೆಯಿರಿ, ಸರ್ "<ref>ಈ ಉಚ್ಚಾರಣೆಯು,ಶಬ್ದದ ಮೊದಲರ್ಧ(ಪ್ರಾರಂಭ) ಭಾಗವಾದ ''ಪುಲ್,'' ಕ್ರಿಯಾಪದದಂತೆ ಇದ್ದು, ಇದನ್ನು [http://www.pulitzer.org/faq#q27 ದಿ ಪುಲಿಟ್ಜೆರ್ ವೆಬ್ ಸೈಟ್]^^ನಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಆದಾಗ್ಯೂ,{{IPA|/ˈpjuːlɨtsər/}} ಪ್ರಾರಂಭದ ಅರ್ಧ ಭಾಗ''ಪೆವ್/ಪ್ಯು,'' ಕೂಡ ಸರ್ವೆಸಾಧಾರಣವಾಗಿದ್ದು, ಇದು ಮುಖ್ಯವಾಗಿ ಬ್ರಿಟಿಷ್ ಮತ್ತು ಅಮೆರಿಕನ್ ಶಬ್ದಕೋಶಗಳಿಗೆ ಒಪ್ಪಿಗೆಯಾಗಿದೆ.</ref> ಪ್ರತೀವರ್ಷವು ಬಹುಮಾನವನ್ನು 21 ವಿವಿಧ ವಿಷಯಗಳಿಗೆ ನೀಡಲಾಗುತ್ತದೆ. ಇದರಲ್ಲಿ 20 ಜನರಿಗೆ,ಪ್ರತಿಯೊಬ್ಬ ವಿಜೇತನು ಪ್ರಶಸ್ತಿ ಪ್ರಮಾಣ ಪತ್ರದ ಜೊತೆಗೆ [[ಸಂಯುಕ್ತ ಸಂಸ್ಥಾನದ ಡಾಲರ್|ಅಮೆರಿಕಾದ]]10,000 ಡಾಲರ್ ಹಣದ ಪ್ರಶಸ್ತಿಯನ್ನು ಪಡೆಯುತ್ತಾನೆ.<ref>[http://www.pulitzer.org/faq#q13 ಎಫ್ ಎ ಕ್ಯು 14ಗೆ, ಉತ್ತರ ], ಪುಲಿಟ್ಜೆರ್ ವೆಬ್ ಸೈಟ್^^ನಿಂದ.</ref> ಸಾರ್ವಜನಿಕ ಸೇವೆಯ ವಿಷಯಗಳಿಗೆ ಸಂಬಂಧಿಸಿದಂತೆ ಪತ್ರಿಕೋದ್ಯಮ ಸ್ಪರ್ಧೆಗೆ, ಚಿನ್ನದ ಪದಕ ವನ್ನು ನೀಡುವುದಿದ್ದು,ಇದನ್ನು ದಿನಪತ್ರಿಕೆಯ ಮಾಧ್ಯಮಗಳಿಗೆ ನೀಡಲಾಗುತ್ತಿದ್ದು,ವೈಯಕ್ತಿಕವಾಗಿ ಆ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನೂ ಸಹ ಪರಿಗಣಿಸಲಾಗುತ್ತದೆ. == ಪ್ರವೇಶ ಮತ್ತು ಬಹುಮಾನ ಪರಿಗಣನೆ == ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳಿಗೆ ತಾನೇ ತಾನಾಗಿ ಪುಲಿಟ್ಜೆರ್ ಪ್ರಶಸ್ತಿಯು ದೊರೆಯುವುದಿಲ್ಲ.$50 ಅನ್ನು ಪ್ರವೇಶ ಶುಲ್ಕವಾಗಿ <ref name="entform">{{Cite web |url=http://www.pulitzer.org/files/entryforms/jentformnobutton.pdf |title=ಆರ್ಕೈವ್ ನಕಲು |access-date=2010-08-19 |archive-date=2017-02-15 |archive-url=https://web.archive.org/web/20170215054814/http://www.pulitzer.org/files/entryforms/jentformnobutton.pdf |url-status=dead }}</ref> ನೀಡಿ (ಒಂದು ವಿಷಯಕ್ಕೆ ಒಂದರಂತೆ)ಸ್ಪರ್ಧಿಸಬೇಕಾಗುತ್ತದೆ. ಒಂದು ನಿರ್ಧಿಷ್ಟ ಬಹುಮಾನದ ವಿಷಯವನ್ನು ಸ್ಪರ್ಧಿಯು ಹೊಂದಿರಬೇಕು.ಸಾಮಾನ್ಯ ಸಾಹಿತ್ಯ ಅಥವಾ ಸಂಪಾದಕೀಯವನ್ನಷ್ಟೇ ಇಲ್ಲಿ ಪರಿಗಣಿಸಲು ಬರುವುದಿಲ್ಲ.<ref name="entform"/> ಎರಡು ವಿಷಯಗಳಿಗೆ ಸಂಬಂಧಿಸಿದ ಗರಿಷ್ಟ ಬಹುಮಾನ ಹೊಂದಲು ಪ್ರಯತ್ನ ಮಾಡಬಹುದಾಗಿದೆ. == ಇತಿಹಾಸ/ಚರಿತ್ರೆ == ''ಸೆಂಟ್. ಲುಯಿಸ್ ಪೋಸ್ಟ್ -ಡಿಸ್ ಪ್ಯಾಚ್ '' ^^ನ ಸಂಸ್ಥಾಪಕರು,ಪತ್ರಿಕೋದ್ಯಮಿ ಮತ್ತು ದಿನಪತ್ರಿಕೆಯ ಪ್ರಕಾಶಕ ಜೋಸೆಫ್ ಪುಲಿಟ್ಜೆರ್^^ನು ಈ ಪ್ರಶಸ್ತಿಯನ್ನು ಅಭಿವೃದ್ಧಿ ಪಡಿಸಿ,''ನ್ಯೂಯಾರ್ಕ್ ಪ್ರಪಂಚಕ್ಕೆ '' ತಂದನು. 1911ರಲ್ಲಿ,ತಾನು ಸಾಯುವ ಸಂದರ್ಭದಲ್ಲಿ ಪುಲಿಟ್ಜೆರ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಹಣವನ್ನು ಬಿಟ್ಟು ಹೋದನು. ಅವನ ಆಸ್ತಿಯ ಒಂದು ಭಾಗವನ್ನು ಉಪಯೋಗಿಸಿಕೊಂಡು 1912ರಲ್ಲಿ, ಯುನಿವರ್ಸಿಟಿಗಳ ಪತ್ರಿಕೋದ್ಯಮ ಶಾಲೆಯನ್ನು ಸ್ಥಾಪಿಸಲಾಯಿತು. ಮೊದಲ ಪುಲಿಟ್ಜೆರ್ ಬಹುಮಾನವನ್ನು 4ನೇ ಜೂನ್ 1917ರಲ್ಲಿ ನೀಡಲಾಯಿತು ; ಈಗ ಅವರು ಪ್ರತಿ ಏಪ್ರಿಲ್ ತಿಂಗಳಿನಲ್ಲಿ ಇದನ್ನು ಪ್ರಕಟಿಸುತ್ತಾರೆ/ಘೋಷಿಸುತ್ತಾರೆ. ಒಂದು ಸ್ವತಂತ್ರ ನಿಗಮವು ಗ್ರಾಹಕರನ್ನು ಆಯ್ಕೆ ಮಾಡುತ್ತದೆ == ಪ್ರಸಿದ್ಧ ವಿಜೇತರುಗಳು/ಹೆಸರಾಂತ ಪ್ರಶಸ್ತಿದಾರರು == ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಹೆಸರಾನ್ಟರಲ್ಲಿ, ರಾಷ್ಟ್ರಾಧ್ಯಕ್ಷ [[ಜಾನ್ ಎಫ್.ಕೆನೆಡಿ|ಜಾನ್ ಎಫ್. ಕೆನಡಿಯವರ]]ಬಯೋಗ್ರಫಿ ಸೇರಿದೆ; ಮಾರ್ಗರೆಟ್ ಮಿಚೆಲ್, ಸೌಲ್ ಬೆಲ್ಲೋ, ಅರ್ನೆಸ್ಟ್ ಹೆಮಿಂಗ್ ವೇ, ಯೂಡೋರ ವೆಲ್ಟಿ, ಹಾರ್ಪೆರ್ ಲೀ, ವಿಲಿಯಂ ಫಾಲ್ಕ್ನರ್, ಮತ್ತು ಫಿಕ್ಷನ್ ಗಾಗಿ ಟೋನಿ ಮಾರಿಸನ್ ; [[ರಾಬರ್ಟ್ ಫ್ರಾಸ್ಟ್]]ರವರ ಪದ್ಯ 4 ಬಾರಿ ಪ್ರಶಸ್ತಿಯನ್ನು ಪಡೆದಿದೆ; ಟೀಕೆ ಟಿಪ್ಪಣಿಗಾಗಿ ;ರೋಗರ್ ಎಬೆರ್ಟ್ರವರಿಗಾಗಿ ಮತ್ತು ಟೆನ್ನೆಸ್ಸೀ ವಿಲಿಯಮ್ಸ್, ಅರ್ಥರ್ ಮಿಲ್ಲರ್, ರೋಡ್ಗೆರ್ಸ್ ಮತ್ತು ಹಮ್ಮೆರ್ ಸ್ಟೀನ್, ಮತ್ತು ಸ್ಟೀಪ್ಹೆನ್ ಸೋನ್ಧಿಂ ರವರ ನಾಟಕಕ್ಕೆ ಪ್ರಶಸ್ತಿ ನೀಡಲಾಗಿದೆ. ಸ್ಥಳದಲ್ಲಿಯೇ(ತತಕ್ಷಣ)ಪತ್ರಿಕೋದ್ಯಮದಲ್ಲಿನ ಛಾಯಾಗ್ರಹಣಕ್ಕೆ ಎಡ್ಡಿ ಆಡಮ್ಸ್ ರವರಿಗೆ, ''ಡ್ರಾಗಾನ್ಸ್ ಟೀತ್ '' ಎಂಬ ಕಥೆಪುಸ್ತಕವನ್ನು ಬರೆದ ಅಪ್ಟೋನ್ ಸಿನ್ಕ್ಲೈರ್ ರವರು ಈ ಪುಲಿಟ್ಜೆರ್ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಒಂದಕ್ಕಿಂತ ಹೆಚ್ಚು ಬಾರಿ ಪುಲಿಟ್ಜೆರ್ ಪ್ರಶತಿಯನ್ನು ಪಡೆದವರಲ್ಲಿ ಡೇವಿಡ್ ಮಕ್ಕುಲ್ಲೌಗ್ಹ್ (ಎರಡು ಬಾರಿ ) for ಜೀವನ ಚರಿತ್ರೆಗೆ ; [[ರಾಬರ್ಟ್ ಫ್ರಾಸ್ಟ್]] (ನಾಲ್ಕು ಸಾರ್ತಿ ) ಪದ್ಯಗಳಿಗಾಗಿ ; ಗೀನ್ ವೈನ್ ಗಾರ್ಟನ್ (ಎರಡು ಸಾರ್ತಿ ) ಗುಣಾತ್ಮಕ ಬರಹಕ್ಕೆ ; ಥಾಮಸ್ ಎಲ್. ಫ್ರೀಡ್ ಮ್ಯಾನ್ (ಮೂರು ಸಾರ್ತಿ ) ಅಂತರ ರಾಷ್ಟ್ರೀಯ ಮಟ್ಟದಲ್ಲಿ ವರದಿಯನ್ನು ಮತ್ತು ಟೀಕೆ ಟಿಪ್ಪಣಿಯನ್ನು ಮಾಡಿದ್ದಕ್ಕಾಗಿ ; ಮಾರ್ಗರೆಟ್ ಲೀಚ್ (ಎರಡು ಸಾರ್ತಿ ) ಚರಿತ್ರೆ /6}ಗಾಗಿ ; [[ಯೂಗೀನ್ ಓ'ನೀಲ್]] (ನಾಲ್ಕು ಸಾರ್ತಿ ), [[ಎಡ್ವರ್ಡ್ ಅಲ್ಬೀ]] (ಮೂರು ಬಾರಿ ), ಮತ್ತು [[ಆಗಸ್ಟ್ ವಿಲ್ಸೋನ್]] (ಎರಡು ಬಾರಿ ) ನಾಟಕಕ್ಕಾಗಿ ; [[ನಾರ್ಮನ್ ಮೈಲೇರ್]] (ಎರಡು ಬಾರಿ ) ಫಿಕ್ಷನ್ ಮತ್ತು ನಾನ್ -ಫಿಕ್ಷನ್ ಗಳಿಗಾಗಿ ; ಮತ್ತು [[ವಿಲಿಯಂ ಫಾಲ್ಕ್ನರ್]] (ಎರಡು ಬಾರಿ ), [[ಜಾನ್ ಅಪ್ದೈಕ್]] (ಎರಡು ಬಾರಿ ), ಮತ್ತು [[ಬೂತ್ ಟಾರ್ಕಿಂಗ್ ಟನ್]] (ಎರಡು ಬಾರಿ ) [[ಕತೆ]] / ಫಿಕ್ಷನ್. (ಈ ವಿಷಯದ ಹೆಸರನ್ನು 1948 ರಲ್ಲಿ 'ಕಥೆ'ಯ ಬದಲಿಗೆ ಫಿಕ್ಷನ್ ಎಂದು ಬದಲಾಯಿಸಲಾಯಿತು.) ಯುಗೀನ್ ಓ 'ನೀಲ್ ಮತ್ತು ಬೂತ್ ಟಾರ್ಕಿಂಗ್ ಟನ್ ಇವರಿಬ್ಬರಿಗೂ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿಗೆ ಈ ಪ್ರಶತಿಯು ದೊರೆತಿದೆ. ಗಿನೆ ವೈನ್ಗರ್ಟನ್ ಮೂರು ವರ್ಷಗಳ ಅವಧಿಯಲ್ಲಿ ಎರಡು ಸಾರ್ತಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. (2008 ಮತ್ತು 2010). ಥಾರ್ನ್ಟನ್ ವಿಲ್ದರ್ ಒಂದು ವಿಷಯಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಪ್ರಶಸ್ತಿಯನ್ನು ಪಡೆದಿದ್ದು,ಒಂದನ್ನು ಕಥೆಯ ವಿಭಾಗಕ್ಕೆ ಹಾಗು ಎರಡನ್ನು ನಾಟಕಗಳ ವಿಭಾಗಕ್ಕೆ ನೀಡಲಾಗಿದೆ. ರಾಬರ್ಟ್ ಪೆನ್ನ್ ವಾರ್ರೆನ್ ಫಿಕ್ಷನ್ ಮತ್ತು ಪದ್ಯಗಳಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. == ವರ್ಗೀಕರಣ ಅಥವಾ ವಿಭಾಗಗಳು == {{Pulitzer}} ವಿವಿಧ ವಿಷಯಗಳಾದ ದಿನಪತ್ರಿಕೆ,ಪತ್ರಿಕೋದ್ಯಮ,ಕಲೆ,ಪತ್ರಗಳು ಮತ್ತು ಫಿಕ್ಷನ್ ಗಳಿಗೆ ನೀಡಲಾಗುತ್ತದೆ. ಪತ್ರಿಕೋದ್ಯಮದ ವಿಷಯಕ್ಕೆ ಸಂಬಂಧಿಸಿದಂತೆ, ವರದಿ ಮತ್ತು ಛಾಯಾಚಿತ್ರಗಳು ಯುನೈಟೆಡ್ ಸ್ಟೇಟ್ಸ್ -ಆಧಾರಿತ ವಾರ್ತಾಪತ್ರಿಕೆ ಅಥವಾ ದಿನ ನಿತ್ಯದ ಸುದ್ದಿ ಸಂಸ್ಥೆಗಳಿಗೆ ಮಾತ್ರ ಪತ್ರಿಕೋದ್ಯಮದ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. 2007 ರ ಆರಂಭದಲ್ಲಿ, "ಅಂತರಜಾಲ ವಿಷಯಗಳ ವರ್ಗೀಕರಣಗಳ ಬಗ್ಗೆ ಪತ್ರಿಕೋದ್ಯಮ ವಿಭಾಗದಲ್ಲಿ, ಎರಡು ಛಾಯಾಚಿತ್ರ ಸ್ಪರ್ಧಿಗಳಿಗೆ ಮಾತ್ರ ಅವಕಾಶವನ್ನು ನೀಡಿದ್ದು, ಇದರಿಂದಾಗಿ ಬರುವ ಸ್ಪರ್ಧಿಗಳಿಗೆ ತಡೆ ಹಾಕಿದಂತಾಗಿದೆ. "<ref name="beatlocal">{{Cite press release | title = Pulitzer Board Widens Range of Online Journalism in Entries | publisher = Pulitzer Prize Board | date = 27 November 2006 | url = http://www.pulitzer.org/onlinepressrelease | accessdate = 12 April 2010 }} </ref> ಡಿಸೆಂಬರ್ 2008 ರಲ್ಲಿ ಪ್ರಕಟಿಸಿದನ್ವಯ,ಮೊದಲನೆಯ ಸಾರ್ತಿಗೆ ಅಂತರಜಾಲ ಮಟ್ಟದಲ್ಲಿ ಪ್ರಕಟವಾದ ವಿಷಯಕ್ಕೆ ಅಂತರಜಾಲ ಮೂಲಕವೇ ವಿಷಯದ ಆಧಾರ ಎಂದು ಪರಿಗಣಿಸಲಾಯಿತು.<ref>{{Cite press release | title = Pulitzer Prizes Broadened to Include Online-Only Publications Primarily Devoted to Original News Reporting | publisher = Pulitzer Prize Board | date = 08 December 2008 | url = http://www.pulitzer.org/new_eligibility_rules | accessdate = 12 April 2010 }} </ref> ಇಂದಿನ ಪುಲಿಟ್ಜೆರ್ ಪ್ರಶಸ್ತಿ ವಿಷಯಗಳಿಗೆ ವಿವರಿಸಿದಂತೆ 2008 ರ ಸ್ಪರ್ಧೆಯಲ್ಲಿ,ಈ ಕೆಳಕಂಡಂತೆ ಬಹುಮಾನಗಳ ವಿತರಣೆ ಮಾಡಲಾಗಿದೆ. ಅವುಗಳೆಂದರೆ : * ಸಾರ್ವಜನಿಕ ಸೇವೆ – ಸಾರ್ವಜನಿಕ ಸೇವೆಯಲ್ಲಿ ಶ್ರೇಯಸ್ಕರ ಕೆಲಸ ಮಾಡಿದವರ ಉದಾಹರಣೆಯಾಗಿ,ಪತ್ರಿಕೋದ್ಯಮದಲ್ಲಿ,ತನ್ನ ಪತ್ರಿಕೋದ್ಯಮದ ಸೆಲೆಗಳನ್ನು ಆಧಾರವಾಗಿಟ್ಟುಕೊಂಡು, ಅದರಲ್ಲಿ ಸಂಪಾದಕೀಯ, ವ್ಯಂಗ್ಯಚಿತ್ರ, ಛಾಯಚಿತ್ರ ಮತ್ತು ವರದಿ ಯಾವುದೇ ಆಗಿರಬಹುದಾಗಿದೆ. ಈ ಪ್ರಶಸ್ತಿಯು ಹೆಸರಾಂತ ಪ್ರಶಸ್ತಿಯಾಗಿರುವುದರಿಂದ, ಪ್ರಶಸ್ತಿಯನ್ನು ವಾರ್ತಾಪತ್ರಿಕೆಗೆ ನೀಡಲಾಗುತ್ತದಯೇ ಹೊರತು, ವೈಯಕ್ತಿಕವಾಗಿ ಅಥವಾ ವ್ಯಕ್ತಿಯ ಕಾರಣದಿಂದಾಗಿ ಅವರ ಸೇವೆಗೆ ನೀಡಲಾಗುವುದಿಲ್ಲ.ಒಬ್ಬರೇ ತಮ್ಮ ಕೊಡುಗೆಯನ್ನು ಸೂಚಿಸಿದ್ದರೂ ಇದು ಏಕವ್ಯಕ್ತಿಗೆ ಕೊಡುವುದಲ್ಲ. * ವಿಶೇಷ ಸುದ್ದಿ ವರದಿ – ವಿಶೇಷ ಸುದ್ದಿಯ ಸ್ಥಳೀಯ ವರದಿ ವಿಶೇಷ ಸುದ್ದಿ * ಸಂಶೋಧನಾತ್ಮಕ ವರದಿ – ವೈಯಕ್ತಿಕ ವ್ಯಕ್ತಿಯಿಂದ ಅಥವಾ ಒಂದು ತಂಡದಿಂದ ವಿಶೇಷ ಸಂಶೋಧನಾತ್ಮಕ ವರದಿ,ದಿನಪತ್ರಿಕೆಯಲ್ಲಿ ಒಂದು ವಿಶೇಷ ಪುರವಣಿಯಾಗಿ ಅಥವಾ ಶ್ರೇಣಿಗಳಾಗಿ. * ಸಮರ್ಥನಾ ವರದಿ – ಅರ್ಥಪೂರ್ಣ ಮತ್ತು ಸಂಕೀರ್ಣ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಸಮರ್ಥನಾತ್ಮಕ ವರದಿ,ವಿಷಯದಬಗ್ಗೆ ಅಧಿಕಾರಯುತವಾಗಿ ವಿವರಣೆ,ತಿಳಿಯಾದ ಬರಹ ಮತ್ತು ಸ್ಪಷ್ಟ ಮಂಡನೆ * ಸ್ಥಳೀಯ ವರದಿ – ಸ್ಥಳೀಯ ದಿನಪತ್ರಿಕೆಯಲ್ಲಿನ ವರದಿ ಕೆಲವೊಂದು ವಿಷಯಗಳ ಅಥವಾ ಘಟನೆಗಳ ಆಧಾರಿತ ಪ್ರಕಟಣೆ.<ref name="beatlocal"/> * ರಾಷ್ಟ್ರೀಯ ವರದಿ – ರಾಷ್ಟ್ರೀಯ ವಿಷಯಗಳನ್ನು ಒಳಗೊಂಡಂತೆ ನೀಡಲಾಗುವ ವರದಿ. * ಅಂತರರಾಷ್ಟ್ರೀಯ ವರದಿ – ಅಂತರರಾಷ್ಟ್ರೀಯ ವರದಿ ಗಳನ್ನು ಕುರಿತಂತೆ ಬರೆದ ವರದಿ-ಇದರಲ್ಲಿ [[ಸಂಯುಕ್ತ ರಾಷ್ಟ್ರ ಸಂಸ್ಥೆ|ಸಂಯುಕ್ತ ರಾಷ್ಟ್ರಗಳ]] ಪತ್ರ ವ್ಯವಹಾರ. * ವೈಶಿಷ್ಟ್ಯದ ಬರಹ – ವೈಶಿಷ್ಟ್ಯದ ಬರಹದಲ್ಲಿ ಹೆಚ್ಚಿನ ಮಹತ್ವವನ್ನು ಉನ್ನತ ಸಾಹಿತ್ಯಕ್ಕೆ ಮೂಲ ಬರಹಕ್ಕೆ ನೀಡಲಾಗುತ್ತದೆ. * ವಿವರಣೆ – ವಿಶೇಷ ವಿವರಣೆ ನೀಡಲಾಗುತ್ತದೆ. * ವಿಮರ್ಶೆ – ವಿಶೇಷ ಟೀಕೆ ಟಿಪ್ಪಣಿ ಗಳಿಂದ ಕೂಡಿರುತ್ತದೆ. * ಸಂಪಾದಕೀಯ ಬರಹ – ಸಂಪಾದಕೀಯ ಬರಹದಲ್ಲಿ, ಅತ್ಯದ್ಭುತ ಎನಿಸಿದ,ವಿಶೇಷ ಹಾಗು ಸ್ಪಷ್ಟ ನಡೆ-ನುಡಿಯ ಅಲಂಕಾರಿಕೆಗಳು, ಮಾದರಿ ಉದಾಹರಣೆಗಳು, ಕಾರಣದ ಸ್ಪಷ್ಟ ನಿರ್ದಿಷ್ಟತೆ, ಸಾರ್ವಜನಿಕ ಅಭಿಪ್ರಾಯಕ್ಕೆ ಬಂಬಲ ನೀಡುವ ಬರಹಗಾರನ ಬರಹದ ದಿಕ್ಕು. * ಸಂಪಾದಕೀಯ ವ್ಯಂಗ್ಯ ಚಿತ್ರ – ಒಂದು ವಿಶೇಷ ವ್ಯಂಗ್ಯ ಚಿತ್ರಅಥವಾ ವ್ಯಂಗ್ಯ ಚಿತ್ರಗಳ ಸಂಪುಟದ ಪ್ರಕಟ ಆ ವರ್ಷದಲ್ಲಿ,ಮೂಲತತ್ವಕ್ಕೆ ಆಧಾರವಾಗಿ,ಸಂಪಾದಕೀಯ ಪ್ರಭಾವ, ಚಿತ್ರಗಳ ಗುಣಮಟ್ಟ, ಛಾಯಾಚಿತ್ರಗಳ ಪ್ರಭಾವ. * ವಿಶೇಷ ಛಾಯಾಗ್ರಹಣ ಸುದ್ದಿ,ಈ ಹಿಂದೆ ಇದನ್ನು ತತಕ್ಷಣದ ಛಾಯಾಗ್ರಹಣದ ಸುದ್ದಿ – ಎಂದು ತಿಲಿಯಲಾಗಿದ್ದು,ವಿಶೇಷ ಉದಾಹರಣೆಯಾಗಿ,ಕಪ್ಪು ಮತ್ತು ಬಿಳುಪು ಅಥವಾ ಬಣ್ಣದ ವಿಶೇಷ ಛಾಯಾಸುದ್ದಿ ಒಂದು ಭಾವಚಿತ್ರವಾಗಿರಬಹುದು,ಸಂದರ್ಭ ಆಗಿರಬಹುದು ಅಥವಾ ಆಲ್ಬಮ್ ಆಗಿರಬಹುದು. * ವಿಶೇಷ ಛಾಯಾಗ್ರಹಣ – ಉದಾಹರಣೆಗೆ ಗುಣಾತ್ಮಕ ಛಾಯಾಚಿತ್ರ ಕಪ್ಪು ಮತ್ತು ಬಿಳುಪು ಅಥವಾ ಬಣ್ಣದಿಂದ ಕೂಡಿರುವಂತದ್ದು, ಅವುಗಳಲ್ಲಿ ಭಾವಚಿತ್ರ ಅಥವಾ ಭಾವಚಿತ್ರಗಳು ಒಂದು ಸಂದರ್ಭದಲ್ಲಿದ್ದಂತೆ ಅಥವಾ ಆಲ್ಬಮ್^^ನಲ್ಲಿದ್ದಂತೆ. ಪತ್ರ ಮತ್ತು ನಾಟಕಗಳಲ್ಲಿ 6 ವಿಧದ ರೀತಿಗಳು : * ಕಟ್ಟುಕಥೆ/ಕಾದಂಬರಿ – ಅಮೆರಿಕನ್ ಸಾಹಿತಿಯಿಂದ,ಅದರಲ್ಲಿಯೂ ಅಮೆರಿಕನ್ ಜೀವನಶೈಲಿಯಿಂದ ಕಟ್ಟುಕಥೆಯ ವಿವರಣೆ. * ನಾಟಕ – ಅಮೆರಿಕನ್ ಕಥೆ- ಬರಹ,ಮೂಲಭೂತವಾಗಿ ಅದರ ಆಧಾರ ಮತ್ತು ಅಮೆರಿಕನ್ ಜೀವನ ಶೈಲಿಯ ವಿವರಣೆ. * ಚರಿತ್ರೆ – ಯುನೈಟೆಡ್ ಸ್ಟೇಟ್ಸ್^^ನ ಚರಿತ್ರೆಯ ಮೇಲಿನ ವಿಶೇಷ ಪುಸ್ತಕಗಳು. * ಜೀವನ ಚರಿತ್ರೆ ಅಥವಾ ಆತ್ಮಕಥೆ – ಅಮೆರಿಕನ್ ಸಾಹಿತಿಯ ಜೀವನ ವೃತ್ತಾಂತ ಅಥವಾ ಜೀವನ ಚರಿತ್ರೆ * ಪದ್ಯಗಳು – ಅಮೆರಿಕನ್ ಕವಿಯಿಂದ ರಚಿಸಲ್ಪಟ್ಟ ಮೂಲ ಗ್ರಂಥಾತ್ಮಕ ಕವನಗಳು. * ಸಾಮಾನ್ಯ ಕಟ್ಟು ಕಥೆಗಳಲ್ಲದವು – ಅಮೆರಿಕನ್ ಸಾಹಿತಿಯ ಒಂದು ಲೇಖನ-ಇದನ್ನು ಯಾವುದೇ ವಿಭಾಗಗಳಿಗೆ ಸೇರಿಸಲು ಬರುವುದಿಲ್ಲ. ಒಂದು ಪ್ರಶಸ್ತಿಯನ್ನು ಸಂಗೀತಕ್ಕೆ ನೀಡಲಾಗಿದೆ : * ಸಂಗೀತಕ್ಕಾಗಿ ಪುಲಿಟ್ಜೆರ್ ಪ್ರಶಸ್ತಿ –ಅಮೆರಿಕಾದವನಿಂದ ರಚಿಸಲ್ಪಟ್ಟ ವಿಶೇಷ ಸಂಗೀತ ಕೊಡುಗೆಯು,ಅದು ತನ್ನ ಮೊದಲನೇ ಕಾರ್ಯ ನಿರ್ವಹಣೆ ಅಥವಾ ದಾಖಲಿಸುವಿಕೆ ಆ ಒಂದು ವರ್ಷದ ಅವಧಿಯಲ್ಲಿ. ಹಲವಾರು ವಿಶೇಷ ಪುರಸ್ಕೃತ ಅಥವಾ ಪ್ರಶಸ್ತಿ ಗಳು ಈ ಪ್ರಶಸ್ತಿಗೆ ಭಾಜನರಾಗುವುದರ ಜೊತೆಗೆ, ಪುಲಿಟ್ಜೆರ್ ಪ್ರಯಾಣ ಫೆಲೋಶಿಪ್ಸ್ ಬಹುಮಾನಗಳನ್ನು 4 ಜನ ಬುದ್ಧಿವಂತ ವಿದ್ಯಾರ್ಥಿಗಳಿಗೆ,ಡಿಗ್ರಿ ಪದವಿಯಾದವರಿಗೆ,ಪತ್ರಿಕೋದ್ಯಮದಲ್ಲಿ ಯಶಸ್ಸನ್ನು ಸಾಧಿಸಿದವರಿಗೆ ನೀಡಲಾಗುತ್ತದೆ. == ನಿಗಮ == ಪುಲಿಟ್ಜೆರ್ ಪ್ರಶಸ್ತಿಯನ್ನು ಪುಲಿಟ್ಜೆರ್ ನಿಗಮವು ನೀಡುತ್ತದೆ. 1ನೇ ಮೇ, 2008,ರ ನಿಗಮದ ಸದಸ್ಯರುಗಳು <ref>[http://www.pulitzer.org/board ಕರೆಂಟ್ ಬೋರ್ಡಿನ ಸದಸ್ಯರು ]</ref>: * ಡೇನಿಯಲ್ ಅಲೆನ್, ಪ್ರಾಧ್ಯಾಪಕರು, ಕ್ಲಾಸಿಕ್ಸ್ ರಾಜ್ಯಶಾಸ್ತ್ರ ಇಲಾಖೆಮತ್ತು ಸಮಾಜ ಚಿಂತನೆಯ ಸಂಘ, ಚಿಕಾಗೋ ವಿಶ್ವವಿದ್ಯಾನಿಲಯ * ಜಿಮ್ ಅಮೊಸ್ಸ್, ಸಂಪಾದಕರು, ''ದಿ ಟೈಮ್ -ಪಿಕಾಯುನೆ '', ನ್ಯೂ ಆರ್ಲೆಂಸ್, ಲೂಸಿಯಾನ * ರಯಾನ್ದಲ್ ಬೆಕ್, ಅಧ್ಯಕ್ಷರು ಮತ್ತು ಪ್ರಕಾಶಕರು, ಅರ್ಗುಸ್ ಲೀಡರ್ ಮೀಡಿಯ, ಸಿಯಾಕ್ಸ್ ಫಾಲ್ಸ್, ಎಸ್ ಡಿ * ಅಮಂದ ಬೆನೆಟ್, ಸಂಪಾದಕ ಆಡಳಿತಗಾರ /ಎಂಟರ್ ಪ್ರೈಸಸ್, ಬ್ಲೂಮ್ ಬೆರ್ಗ್ ಸುದ್ದಿ * ಲೀ ಬೋಲಿನ್ಗರ್, ಅಧ್ಯಕ್ಷರು, ಕೊಲಂಬಿಯ ಯುನಿವರ್ಸಿಟಿ * ಕಥ್ಲೀನ್ ಕಾರ್ರೋಲ್, ಸಂಪಾದಕ ಆಡಳಿತಗಾರ ಹಿರಿಯ - ಉಪಾದ್ಯಕ್ಷರು, ಸಂಯುಕ್ತ ಮುದ್ರಣ * ಜೋಯ್ಸಿ ದೆಹಲಿ, ಸುದ್ದಿಯ ಉಪಾಧ್ಯಕ್ಷರು, ಲೀ ಎಂಟರ್ ಪ್ರೈಸಸ್ * ಥಾಮಸ್ ಫ್ರೈಡ್ ಮ್ಯಾನ್, ಅಂಕಣಕಾರ, ''ದಿ ನ್ಯೂಯಾರ್ಕ್ ಟೈಮ್ಸ್ '' * ಪುಲ್ ಗಿಗೋಟ್,ಸಂಪಾದಕೀಯ ಪುಟದ ಸಂಪಾದಕ, ''ದಿ ವಾಲ್ ಸ್ಟ್ರೀಟ್ ಜರ್ನಲ್ '' * ಸಿಗ ಗಿಸ್ಸ್ಲರ್, ಆಡಳಿತಗಾರ, ಕೊಲಂಬಿಯ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ * ಅನ್ದೆರ್ಸ್ ಗ್ಯಲ್ಲೇನ್ ಹಾಲ್, ಆಡಳಿತಗಾರ ಸಂಪಾದಕ, ''ದಿ ಮಯಾಮಿ ಹೆರಾಲ್ಡ್ '' * ಡೇವಿಡ್ ಎಂ. ಕೆನ್ನೆಡಿ, ಡೊನಾಲ್ದ್ ಜೆ. ಮಕ್ ಲಚ್ಳನ್ ಚರಿತ್ರೆ ಪ್ರಾಧ್ಯಾಪಕರು, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ * ನಿಕೋಲಸ್ ಲಿಮಾನ್ನ್, ಡೀನ್, ಕೊಲಂಬಿಯ ವಿಶ್ವ ವಿದ್ಯಾನಿಲಯ, ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ * ಅಯ್ನ್ ಮಾರಿ ಲಿಪಿನ್ಸ್ಕಿ, ಮಾಜಿ ಹಿರಿಯ ಉಪಾಧ್ಯಕ್ಷ ಮತ್ತು ಸಂಪಾದಕ (2001–2008), ''ಚಿಕಾಗೋ ಟ್ರಿಬ್ಯುನ್ '' * ಗ್ರೆಗೊರಿ ಮೂರೇ,ಸಂಪಾದಕ, ''ದಿ ಡೆನ್ವೇರ್ ಪೋಸ್ಟ್ '' * ಪುಲ್ ಟಾಶ್, ಸಂಪಾದಕ, ಸಿ ಇ ಓ, ಮತ್ತು ಚೇರ್ಮನ್, ''ಸೆಂಟ್. ಪೀಟರ್ಸ್ ಬರ್ಗ್ ಟೈಮ್ಸ್ '' * ಜಿಮ್ ವಂದೇಹಿ, ಸಂಪಾದಕ ಆಡಳಿತಗಾರ ಮತ್ತು ಸಹ -ಸಂಸ್ಥಾಪಕ, ಪೋಲಿಟಿಕೋ * ಕೆವೆನ್ ಅನ್ನ ವಿಲ್ಲೆಯ್,ಉಪಾಧ್ಯಕ್ಷ /ಸಂಪಾದಕೀಯ ಪುಟದ ಸಂಪಾದಕ, ''ಡಲ್ಲಾಸ್ ಮಾರ್ನಿಂಗ್ ನ್ಯೂಸ್ '' == ಪಾರಿಭಾಷಕ ಪದ ಸಂಗ್ರಹ : ವಿಜೇತರು, ನೇಮಕವಾದವರು, ಅಂತಿಮ ಕಣದಲ್ಲಿರುವವರು, ಹಾಗು ಪ್ರವೇಶಿಗರು == ಪುಲಿಟ್ಜೆರ್ ಪ್ರಶಸ್ತಿ ನಿಗಮವು "ಪ್ರವೇಶಿಗ" ಮತ್ತು "ನೇಮಿತನಾದವ ಅಂತಿಮ ಕಣದಲ್ಲಿರುವವನ " ವ್ಯತ್ಯಾಸವನ್ನು ತಿಳಿದಿರುತ್ತದೆ.ಅದು : "ಪ್ರವೇಶಿಗ " ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಒಂದು ರೀತಿಯ ಕೆಲಸದ ಅವಲೋಕನ;ನಿಗಮದ ಪ್ರಕಾರ "ಪ್ರಶಸ್ತಿ ನೀಡುವ ಉದ್ದೇಶ "ಯಾವುದೇ ವೈಯಕ್ತಿಕ ವ್ಯಕ್ತಿಯೂ ಸಹ ಪ್ರವೇಶಿಗನಾಗಿ ಬರಬಹುದಾಗಿದೆ.<ref>[http://www.pulitzer.org/EntryForms/entry_forms.html ಗೈಡ್ ಲೈನ್ಸ್ ಅಂಡ್ ಫಾರ್ಮ್ಸ್ ], ಪುಲಿಟ್ಜೆರ್ ವೆಬ್ ಸೈಟ್^^ನಿಂದ.</ref><ref>[http://www.pulitzer.org//Archive/archive.html#history ಇತಿಹಾಸ ], ಪುಲಿಟ್ಜೆರ್ ವೆಬ್ ಸೈಟ್^^ನಿಂದ.</ref> "ನೇಮಿತನಾದವ ಅಂತಿಮ ಕಣದಲ್ಲಿ " ಇರುವವರು ಅಂತಿಮವಾಗಿ ಜ್ಯೂರಿಗಳಿಂದ ಆಯ್ಕೆಯಾದವರಾಗಿದ್ದು, ( 1980 ರಿಂದ )ಮತ್ತು ಪ್ರತೀ ವಿಷಯದಲ್ಲಿನ ಪ್ರಶಸ್ತಿಗಾರನ ಆಯ್ಕೆ ಹೇಳಲಾಗುತ್ತದೆ.<ref>[http://www.pulitzer.org/Archive/archive.html#terminology ಟೆರ್ಮಿನಾಲಜಿ ],ಪುಲಿಟ್ಜೆರ್ ವೆಬ್ ಸೈಟ್^^ನಿಂದ.</ref> ಅದರಲ್ಲಿ ಕೆಲವು ನೇಮಿತನಾದವ ಅಂತಿಮ ಕಣದಲ್ಲಿರುವವರನ್ನು ಪುಲಿಟ್ಜೆರ್ ಬಹುಮಾನಕ್ಕೆ ನೇಮಿಸಿ ಅಥವಾ ಆಯ್ಕೆ ಮಾಡಿ ಉಳಿದವರು ಕೇವಲ ಪ್ರವೆಶಿಗರಾಗಿ ಉಳಿಯುತ್ತಾರೆ. ಬಹುಮಾನ ವಿತರಣೆ ಪ್ರಕಟವಾದ ಮೇಲೆ ಅಥವಾ ಸುದ್ದಿಯಾದ ಮೇಲೆ ದಿನಪತ್ರಿಕೆಗಳು ನೆಮಿತನನ್ನು ಆಯ್ಕೆ ಮಾಡಲು ಬರುವುದಿಲ್ಲ.ಕೇವಲ ಪುಲಿಟ್ಜೆರ್ ನಿಗಮ ಮಾತ್ರ ಆ ಕೆಲಸ ಮಾಡಬಹುದಾಗಿದೆ.<ref>[http://www.pulitzer.org/Archive/archive.html#history ಇತಿಹಾಸ ], ಪುಲಿಟ್ಜೆರ್ ವೆಬ್ ಸೈಟ್^^ನಿಂದ. -- ವಿಭಾಗೀಯ ಲಿಂಕ್</ref> == ಪ್ರಶಸ್ತಿಗಳ ತಡೆ == ಹಲವು ವರ್ಷಗಳ ಕಾಲ, ಪ್ರಶಸ್ತಿಗೆ ತಡೆ ಹಿಡಿದಿದ್ದ ಕಾರಣವೆಂದರೆ, ಪ್ರಶಸ್ತಿಯನ್ನು ವಿವರಿಸುವ ಕ್ಷೇತ್ರ ವಿಸ್ತರಣೆಗೆ ಅವಕಾಶ ನೀಡಿದ್ದು, ಪ್ರಶಸ್ತಿಯ ಹೆಸರನ್ನು ಪುನರ್ನಾಮಕರಣಿಸಿದ್ದು ಕಾರಣವಾಗಿ,ಸಾಮಾನ್ಯ ವೃತ್ತಾಂತ ಬದಲಾಗಿದ್ದು, ಅಥವಾ ನೀಡಿರುವ ಪ್ರಶಸ್ತಿಯು ಅಪ್ರಚಲಿತವಾಗಿದ್ದು,ಟೆಲಿಗ್ರಾಫಿಕ್ವರದಿಗೆ ನೀಡಿದ ಪ್ರಶಸ್ತಿಯು ಟೆಲಿಗ್ರಾಂ^^ನ ಹಳೆಯ ತಂತ್ರಗಳ ಆಧಾರದ ಮೇಲೆ ಕೂಡಿದುದಾಗಿದೆ. ಉದಾಹರಣೆಗೆ ಬರಹ ಕ್ಷೇತ್ರಕ್ಕೆ ವಿಸ್ತರಣೆ ನೀಡಿದ್ದು,ಮಾಜಿ ಪುಲಿಟ್ಜೆರ್ ಪ್ರಶಸ್ತಿಗಳನ್ನು ಕಾದಂಬರಿಗಳಿಗೆ ನೀಡಿದ್ದರೆ, ಈಗ ಅದು ಬದಲಾಗಿ ಪುಲಿಟ್ಜೆರ್ ಪ್ರಶಸ್ತಿಯನ್ನು, ಸಣ್ಣ ಕಥೆಗಳೂ ಸೇರಿದಂತೆ ಕಟ್ಟು ಕಥೆಗಳಿಗೆ,ಕಾದಂಬರಿಗಳಿಗೆ, ಸಣ್ಣ ಕಾದಂಬರಿಗಳಿಗೆ, ಮತ್ತು ಕಥೆ ಕವನಗಳಿಗೆ(ಪದ್ಯ), ಹಾಗೆಯೇ ಕಾದಂಬರಿಗಳಿಗೆ ನೀಡಲಾಗುತ್ತಿದೆ. ಉದಾಹರಣೆಗಾಗಿ, ಸಂಶೋಧನಾತ್ಮಕ ವರದಿಗಾರರಿಗೆ ನೀಡಿರುವ ಪ್ರಶಸ್ತಿಗೆ ಸಂಬಂಧಿಸಿದಂತೆ,ಸ್ಥಳೀಯ ಸಂಶೋಧನಾತ್ಮಕ ವಿಶೇಷ ವರದಿಯನ್ನು ಗಮನಿಸಿ,ಆ ಸ್ಥಳೀಯ ವರದಿಗೆ, ಈ ಹಿಂದೆ ಬಂದ ಬಹುಮಾನ ಗಮನಿಸಿದೆ. ತಡೆಯ ಅಥವಾ ಸಂಯುಕ್ತ ವಿಭಾಗಗಳೂ ಸೇರಿದೆ. * ಪುಲಿಟ್ಜೆರ್ ಪ್ರಶಸ್ತಿ ವರದಿಗಾಗಿ, 1917–1947. * ಪುಲಿಟ್ಜೆರ್ ಪ್ರಶಸ್ತಿ ಪತ್ರ ವ್ಯವಹಾರಕ್ಕಾಗಿ/ಅನುರೂಪತೆಗಾಗಿ, 1929–1947. * ಪುಲಿಟ್ಜೆರ್ ಪ್ರಶಸ್ತಿ ಸ್ಪಷ್ಟ ಪತ್ರಿಕೋದ್ಯಮಕ್ಕಾಗಿ, ನಂತರ ಪುಲಿಟ್ಜೆರ್ ಪ್ರಶಸ್ತಿ ಸ್ಪಷ್ಟ ವರದಿಗಾಗಿ ಆಯಿತು. * ಪುಲಿಟ್ಜೆರ್ ಪ್ರಶಸ್ತಿ ಸಾಮಾನ್ಯ ಸುದ್ದಿ ವರದಿಗಾಗಿ., 1985–1990, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ. * ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ಸಾಮಾನ್ಯ ತತಕ್ಷಣದ ಸುದ್ದಿ ವರದಿಗಾಗಿ, 1964–1984, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ. * ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ಸಂಶೋಧನಾತ್ಮಕ ವಿಶೇಷ ವರದಿಗಾಗಿ,,1964–1984, ನಂತರ ಪುಲಿಟ್ಜೆರ್ ಪ್ರಶಸ್ತಿ ಸಂಶೋಧನಾತ್ಮಕ ವರದಿಗಾಗಿ ಆಯಿತು. * ಪುಲಿಟ್ಜೆರ್ ಪ್ರಶಸ್ತಿಸ್ಥಳೀಯ ವರದಿಗಾಗಿ, ಆವೃತ್ತಿ ಸಮಯ, 1953–1963, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ. * ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ವರದಿಗಾಗಿ,ಆವೃತ್ತಿ ಸಮಯವಲ್ಲ, 1953–1963, ನಂತರ ಪುಲಿಟ್ಜೆರ್ ಪ್ರಶಸ್ತಿ ಸಂಶೋಧನಾತ್ಮಕ ವರದಿಗಾಗಿ ಆಯಿತು. * ಛಾಯಾಗ್ರಹಣಕ್ಕಾಗಿ ಇರುವ ಪುಲಿಟ್ಜೆರ್ ಪ್ರಶಸ್ತಿ ಯನ್ನು 1968 ರಲ್ಲಿ ವಿಭಜಿಸಿ ಪುಲಿಟ್ಜೆರ್ ಪ್ರಶಸ್ತಿ ಗುಣಾತ್ಮಕ ಛಾಯಾಗ್ರಹಣಕ್ಕೆ ಮತ್ತು ತತಕ್ಷಣದ ಸುದ್ದಿ (ವರ್ಗ)ವಿಷಯಕ್ಕೆ, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ಛಾಯಾಗ್ರಹಣಕ್ಕೆ ಆಯಿತು. * ಪುಲಿಟ್ಜೆರ್ ಪ್ರಶಸ್ತಿ ತತಕ್ಷಣದ ಸುದ್ದಿ ವರದಿಗಾಗಿ, 1991–1997, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ. * ಪುಲಿಟ್ಜೆರ್ ಪ್ರಶಸ್ತಿ ಟೆಲಿಗ್ರಾಫಿಕ್ ವರದಿಗಾಗಿ - ಅಂತರ ರಾಷ್ಟ್ರೀಯ, ನಂತರ ಪುಲಿಟ್ಜೆರ್ ಪ್ರಶಸ್ತಿ ಅಂತರ ರಾಷ್ಟ್ರೀಯ ವರದಿಗಾಗಿ ಆಯಿತು. * ಪುಲಿಟ್ಜೆರ್ ಪ್ರಶಸ್ತಿ ಟೆಲಿಗ್ರಾಫಿಕ್ ವರದಿಗಾಗಿ - ರಾಷ್ಟ್ರೀಯ, ನಂತರ ಪುಲಿಟ್ಜೆರ್ ಪ್ರಶಸ್ತಿ ರಾಷ್ಟ್ರೀಯ ವರದಿಗಾಗಿ ಆಯಿತು. * ಪುಲಿಟ್ಜೆರ್ ಪ್ರಶಸ್ತಿ ವಿಶೇಷ ವರದಿಗಾಗಿ 1985–1990, ನಂತರ ಪುಲಿಟ್ಜೆರ್ ಪ್ರಶಸ್ತಿ ನಾಯಕತ್ವದ(ಮೀರಿಸುವಂತಹ) ವರದಿಗಾಗಿ. * ಪುಲಿಟ್ಜೆರ್ ಪ್ರಶಸ್ತಿ ನಾಯಕತ್ವದ(ಮೀರಿಸುವಂತಹ) ವರದಿಗಾಗಿ, 1991–2006; ಪುನರ್ಸ್ಥಾಪನೆಯಿಂದ ಬದಲಾವಣೆಯಾಯಿತು. ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ವರದಿಗಾಗಿ <ref name="beatlocal"/> * ಪುಲಿಟ್ಜೆರ್ ಪ್ರಶಸ್ತಿ ಕಾದಂಬರಿಗಾಗಿ, ನಂತರ ಪುಲಿಟ್ಜೆರ್ ಪ್ರಶಸ್ತಿ ಕಥೆಗಳಿಗಾಗಿ ಆಯಿತು. == ಪುನರ್ನಾಮಕರಣದ ಸಂಕ್ಷಿಪ್ತ ವಂಶಾವಳಿ, ವಿಭಾಗೀಯತೆ, ಮತ್ತು ಪೀಟಿಕೆಗಳು == 1917: + ಜೀವನ ಚರಿತ್ರೆ ಅಥವಾ ಆತ್ಮಕಥೆ ; ಇತಿಹಾಸ + ಎಡಿಟೋರಿಯಲ್ ರೈಟಿಂಗ್ ; + ರಿಪೋರ್ಟಿಂಗ್ 1918: ನವೀನ (ನಾವೆಲ್) + ನಾಟಕ ; + ಸಾರ್ವಜನಿಕ ಸೇವೆ 1922: ಕಾವ್ಯ(ದೃಶ್ಯ ರಚನಾ ವಿಧಾನ) + ಎಡಿಟೋರಿಯಲ್ ಕಾರ್ಟೂನಿಂಗ್ 1929: + ಪತ್ರವ್ಯವಹಾರ ೧೯೪೨ ಛಾಯಾಗ್ರಹಣ + ಟೆಲಿಗ್ರಾಫಿಕ್ ರಿಪೋರ್ಟಿಂಗ್ —ರಾಷ್ಟ್ರೀಯ ; + ಟೆಲಿಗ್ರಾಫಿಕ್ ರಿಪೋರ್ಟಿಂಗ್ —ಅಂತರರಾಷ್ಟ್ರೀಯ 1943: ಸಂಗೀತ 1948: – ಪತ್ರವ್ಯವಹಾರ/ಅನುರೂಪತೆ ; – ಕಾದಂಬರಿ + ಕಟ್ಟುಕಥೆ/ಕಲ್ಪನಾ ಕಥೆ ; – ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್ ; – ಟೆಲಿಗ್ರಾಫಿಕ್ ರಿಪೋರ್ಟಿಂಗ್ —ರಾಷ್ಟ್ರೀಯ + ರಾಷ್ಟ್ರೀಯ ರಿಪೋರ್ಟಿಂಗ್ ; – ಟೆಲಿಗ್ರಾಫಿಕ್ ರಿಪೋರ್ಟಿಂಗ್ —ಅಂತರರಾಷ್ಟ್ರೀಯ + ಅಂತರರಾಷ್ಟ್ರೀಯ ರಿಪೋರ್ಟಿಂಗ್ 1953: – ಲೋಕಲ್ ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್, ಎಡಿಶನ್ ಟೈಮ್ ; + ಲೋಕಲ್ ರಿಪೋರ್ಟಿಂಗ್, ನೋ ಎಡಿಶನ್ ಟೈಮ್ 1962: ಸಾಮಾನ್ಯ ಅಕಲ್ಪಿತ ವಸ್ತುಕೃತಿ 1964: – ಲೋಕಲ್ ರಿಪೋರ್ಟಿಂಗ್, ಎಡಿಶನ್ ಟೈಮ್ + ಲೋಕಲ್ ಜನರಲ್ ಅಥವಾ ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ ; – ಲೋಕಲ್ ರಿಪೋರ್ಟಿಂಗ್, ನೋ ಎಡಿಶನ್ ಟೈಮ್ + ಲೋಕಲ್ ಇನ್ವೆಸ್ಟಿಗೇಟಿವ್ ಸ್ಪೆಶಲೈಜೆಡ್ ರಿಪೋರ್ಟಿಂಗ್ 1968: ಛಾಯಾಗ್ರಹಣ + ಫೀಚರ್ ಫೋಟೋಗ್ರಫಿ ; + ಸ್ಪಾಟ್ ನ್ಯೂಸ್ ಫೋಟೋಗ್ರಫಿ 1970: + ಕಾಮೆಂಟರಿ ; ಟೀಕೆ 1979: + ಫೀಚರ್ (ಗುಣಲಕ್ಷಣ) ರೈಟಿಂಗ್ 1985: – ಲೋಕಲ್ ಜನರಲ್ ಅಥವಾ ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ + ಜನರಲ್ ನ್ಯೂಸ್ ರಿಪೋರ್ಟಿಂಗ್ ; – ಲೋಕಲ್ ಇನ್ವೆಸ್ಟಿಗೇಟಿವ್ ಸ್ಪೆಶಲೈಜೆಡ್ ರಿಪೋರ್ಟಿಂಗ್ ; + ಇನ್ವೆಸ್ಟಿಗೇಟಿವ್ ರಿಪೋರ್ಟಿಂಗ್ ; + ಸ್ಪೆಶಲೈಜೆಡ್ ರಿಪೋರ್ಟಿಂಗ್ ; + ಎಕ್ಸ್ ಪ್ಲಾನಟರಿ ಜರ್ನಲಿಸಂ 1991: – ಜನರಲ್ ನ್ಯೂಸ್ ರಿಪೋರ್ಟಿಂಗ್ + ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ ; – ಸ್ಪೆಶಾಲೈಜೆಡ್ ರಿಪೋರ್ಟಿಂಗ್ + ಬೀಟ್ ರಿಪೋರ್ಟಿಂಗ್ 1998: – ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ + ಬ್ರೇಕಿಂಗ್ ನ್ಯೂಸ್ ರಿಪೋರ್ಟಿಂಗ್ ; – ಎಕ್ಸ್ ಪ್ಲಾನಟರಿ ಜರ್ನಲಿಸಂ + ಎಕ್ಸ್ ಪ್ಲಾನಟರಿ ರಿಪೋರ್ಟಿಂಗ್ 2000: – ಸ್ಪಾಟ್ ನ್ಯೂಸ್ ಫೋಟೋಗ್ರಫಿ + ಬ್ರೇಕಿಂಗ್ ನ್ಯೂಸ್ ಫೋಟೋಗ್ರಫಿ 2007: – ಬೀಟ್ ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್ == ವಿವಾದಗಳು == * ಪತ್ರಕರ್ತ ವಾಲ್ಟರ್ ದ್ಯುರಂಟಿ ಯ 1932 ರ ಪುಲಿಟ್ಜೆರ್ ಪ್ರಶಸ್ತಿಯ ರದ್ದಿಯಾತಿಗಾಗಿ ಚಳುವಳಿ. * ಪತ್ರಕರ್ತವಿಲಿಯಂ ಎಲ್. ಲಾರೆನ್ಸ್^^ನ 1946 ರ ಪುಲಿಟ್ಜೆರ್ ಪ್ರಶಸ್ತಿಯ ರದ್ದಿಯಾತಿಗಾಗಿ ಚಳುವಳಿ * ಅನರ್ಹವಾದ ''ಗ್ರಾವಿಟಿ ರೈನ್ಬ್ಹೋವಿನ '' 1974ರ ಕಥೆಯ ಪ್ರಶಸ್ತಿ, ಒಮ್ಮತ ಅಂಗೀಕಾರ ಪತ್ರ ನೇಮಿತವಾದ ಸಂಸ್ಥೆಯಿಂದ ಭಂಗ. * ಫಾರ್ಫಿಚರ್ of ಜನೇತ್ ಕೂಕ್^^ನ 1981 ರ ಪುಲಿಟ್ಜೆರ್ ಬಹುಮಾನ == ಆಕರಗಳು == {{Reflist|2}} 11. {{Cite news |last=Auxier|first=George W. |title=Middle Western Newspapers and the Spanish American War, 1895–1898 |periodical=Mississippi Valley Historical Review |volume=26 |year=1940 |date=March 1940 |url=http://www.jstor.org/stable/1896320 |doi=10.2307/1896320 |pages=523 |issue=4 |publisher=Organization of American Historians}} == ಬಾಹ್ಯ ಕೊಂಡಿಗಳು == {{commons}} * [http://www.pulitzer.org/ ಪುಲಿಟ್ಜೆರ್ ಪ್ರೈಸ್ ವೆಬ್ ಸೈಟ್ ಅಂಡ್ ಎಫ್ಎಕ್ಯು ] * [http://www.awardrainbow.com/Award/120-pulitzer-prize.aspx ಕಂಪ್ಲೀಟ್ ಲಿಸ್ಟ್ ಆಫ್ ಪುಲಿಟ್ಜೆರ್ ಪ್ರೈಸ್ ವಿನ್ನೆರ್ಸ್ ಬೈ ಯೆಯಾರ್ (1917-ಇತ್ತೀಚಿನ ) ಮತ್ತು ಜನರೇಶನ್ ] {{Webarchive|url=https://web.archive.org/web/20100407074021/http://www.awardrainbow.com/Award/120-pulitzer-prize.aspx |date=2010-04-07 }} {{PulitzerPrizes}} {{Interwikineeded}} [[ವರ್ಗ:ಅಮೆರಿಕನ್ ಪ್ರಶಸ್ತಿಗಳು]] [[ವರ್ಗ:ಪತ್ರಿಕೋದ್ಯಮ ಪ್ರಶಸ್ತಿಗಳು]] [[ವರ್ಗ:ಪುಲಿಟ್ಜೆರ್ ಬಹುಮಾನಗಳು]] [[ವರ್ಗ:ಕೊಲಂಬಿಯ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ]] [[ವರ್ಗ:ಕೊಲಂಬಿಯ ಯುನಿವರ್ಸಿಟಿ]] 9jstyxk0hgjw4colsecptmdrwzraqsn ನಿಕೋಲಾ ಟೆಸ್ಲಾ 0 24408 1372557 1371048 2026-05-01T13:19:01Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372557 wikitext text/x-wiki {{Infobox scientist |box_width = 300px |name = Nikola Tesla |image = Tesla Sarony.jpg |image_size = 225px |caption = ''circa'' 1893. |birth_date = {{Birth date|1856|7|10|df=yes}} |birth_place = [[Smiljan]], [[Austrian Empire]]<sup>a</sup><br />([[Croatian Military Frontier]]) |death_date = {{Death date and age|1943|1|7|1856|7|10|df=yes}} |death_place = New York City, New York, USA |residence = [[Austria-Hungary]]<sup>a</sup><br />[[ಫ್ರಾನ್ಸ್]]<br />[[United States of America]] |citizenship = [[Austro-Hungarian]]{{smallsup|a}} (೧೮೫೬-೧೮೯೧)<br />[[Citizenship in the United States|American]] (೧೮೯೧-೧೯೪೩) |nationality = [[Yugoslav American]] |ethnicity = [[Croatian Serbian]] |fields = [[mechanical engineering|Mechanical]] and [[electrical engineering]] |workplaces = [[Thomas Edison|Edison Machine Works]]<br />[[Tesla Electric Light & Manufacturing]]<br />{{nowrap|[[Westinghouse Electric (1886)|Westinghouse Electric & Manufacturing Co.]]}} |alma_mater = |doctoral_advisor = |academic_advisors = |doctoral_students = |notable_students = |known_for = |alma_mater = |doctoral_advisor = |academic_advisors = |doctoral_students = |notable_students = |known_for = {{collapsible list|title={{nbsp}}|[[Tesla coil]]<br />[[Tesla turbine]]<br />[[Teleforce]]<br />[[Tesla's oscillator]]<br />[[Tesla electric car]]<br />[[Tesla principle]]<br />[[Tesla's Egg of Columbus]]<br />[[Alternating current]]<br />[[Induction motor]]<br />[[Rotating magnetic field]]<br />[[Wireless technology]]<br />[[Particle beam weapon]]<br />[[Death ray]]<br />[[Terrestrial stationary waves]]<br />[[Bifilar coil]]<br />[[Telegeodynamics]]<br />[[Electrogravitics]]}} |author_abbrev_bot = |author_abbrev_zoo = |influences = |author_abbrev_bot = |author_abbrev_zoo = |influences = [[Ernst Mach]] |influenced = [[Gano Dunn]] |awards = [[Edison Medal]] (೧೯೧೬)<br />[[Elliott Cresson Medal]] (೧೮೯೩)<br />[[John Scott Medal]] (೧೯೩೪) |religion = |signature = TeslaSignature.svg |footnotes = <sup>'''a'''</sup> [[Austrian Empire]] (೧೮೦೪–೧೮೬೭) reorganized and renamed into the [[Austro-Hungarian Monarchy]] (೧೮೬೭-೧೯೧೮) in ೧೮೬೭. }} '''ನಿಕೋಲಾ ಟೆಸ್ಲಾ''' ರವರು ({{lang-sr|Никола Тесла}}; ೧೦ ಜುಲೈ ೧೮೫೬ – ೭ ಜನವರಿ ೧೯೪೩) ಓರ್ವ ಆವಿಷ್ಕಾರಕ, ಯಾಂತ್ರಿಕ ಅಭಿಯಂತರ ಮತ್ತು ವಿದ್ಯುತ್‌‌ ಅಭಿಯಂತರರಾಗಿದ್ದರು. ೧೯ನೇ ಶತಮಾನದ ಕೊನೆಗೆ ಹಾಗೂ ೨೦ನೇ ಶತಮಾನದ ಆದಿಯ ಅವಧಿಯಲ್ಲಿ ಆದ ವಿದ್ಯುತ್‌ಕಾಂತತೆ ಕ್ಷೇತ್ರದ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣಕರ್ತರಾಗಿರುವುದಕ್ಕೆ ಅವರು ಪ್ರಸಿದ್ಧರಾಗಿರುವರಲ್ಲದೇ, ವಾಣಿಜ್ಯ ವಿದ್ಯುಚ್ಛಕ್ತಿಯ ಜನನಕ್ಕೆ ಪ್ರಮುಖ ಕೊಡುಗೆದಾತರಾಗಿದ್ದಾರೆ. ವಿದ್ಯುತ್ತಿನ ವಿತರಣೆಯ ಬಹುಫೇಸ್‌ ವ್ಯವಸ್ಥೆ ಮತ್ತು AC ಮೋಟಾರ್‌ಗಳದ್ದೂ ಸೇರಿದಂತೆ ಆಧುನಿಕ ಪರ್ಯಾಯ ವಿದ್ಯುತ್ಪ್ರವಾಹ (AC) ಆಧಾರಿತ ವಿದ್ಯುಚ್ಛಕ್ತಿ ವ್ಯವಸ್ಥೆಗಳಿಗೆ ಟೆಸ್ಲಾ'ರ ಹಕ್ಕುಸ್ವಾಮ್ಯಗಳು ಮತ್ತು ಸೈದ್ಧಾಂತಿಕ ಸಾಧನೆಗಳು ಆಧಾರವಾಗಿದೆ. ಈ ಸಾಧನೆಗಳು ಎರಡನೇ ಕೈಗಾರಿಕಾ ಕ್ರಾಂತಿಯ ಶುಭಾರಂಭವನ್ನು ಸಾರುವಲ್ಲಿ ಸಹಾಯ ಮಾಡಿದವು. ಆಸ್ಟ್ರಿಯನ್‌ ಸಾಮ್ರಾಜ್ಯದಲ್ಲಿನ (ಇಂದಿನ [[ಕ್ರೊಯೆಶಿಯ|ಕ್ರೊಯೇಷಿಯಾ]]) ಕ್ರೊಯೇಷಿಯಾದ ಸೇನಾ ಗಡಿನಾಡಿನ ಪ್ರದೇಶದಲ್ಲಿರುವ ಸ್ಮಿಲ್ಜನ್‌ ಹಳ್ಳಿಯ ಜನಾಂಗೀಯ/ಕ್ರೈಸ್ತೇತರ/ಯಹೂದ್ಯೇತರ ಸರ್ಬಿಯಾದ ವ್ಯಕ್ತಿಯಾಗಿದ್ದ ಟೆಸ್ಲಾರವರು ಜನ್ಮಸ್ಥಳಕಾರಣವಾಗಿ ಆಸ್ಟ್ರಿಯನ್‌ ಸಾಮ್ರಾಜ್ಯದ ಪ್ರಜೆಯಾಗಿದ್ದು ನಂತರ ಓರ್ವ ಅಮೇರಿಕನ್‌‌ ಪ್ರಜೆಯಾದರು.<ref>{{cite news | url = http://news.bbc.co.uk/2/hi/europe/5167054.stm | publisher = BBC News | title = Electrical pioneer Tesla honoured | date = 2006-07-10 | accessdate = 2009-08-15 }}</ref> ರೇಡಿಯೋ ತರಂಗಗಳ ಮೂಲಕ ನಿಸ್ತಂತು ಸಂಪರ್ಕ/ಸಂವಹನ ಸಾಧಿಸಬಹುದೆಂಬ ಬಗ್ಗೆ ೧೮೯೪ರಲ್ಲಿ ಅವರು ನೀಡಿದ ಪ್ರದರ್ಶನದಿಂದಾಗಿ ಹಾಗೂ "ವಾರ್‌ ಆಫ್‌ ಕರೆಂಟ್ಸ್‌/ವಿದ್ಯುತ್‌ಪ್ರವಾಹಗಳ ಯುದ್ಧ"ದಲ್ಲಿ ಅಂತಿಮವಾಗಿ ಗಳಿಸಿದ ವಿಜಯದಿಂದಾಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಷ್ಠ ವಿದ್ಯುತ್‌‌ ಅಭಿಯಂತರರುಗಳಲ್ಲಿ ಒಬ್ಬರಾಗಿ ಅವರನ್ನು ವ್ಯಾಪಕವಾಗಿ ಗೌರವಿಸಲಾಗಿದೆ.<ref>{{cite web | url = http://www.serbianunity.net/people/tesla/index.html | archiveurl = https://web.archive.org/web/20080219051318/http://www.serbianunity.net/people/tesla/index.html | archivedate = 2008-02-19 | publisher = [[Serbian Unity Congress]] | title = Nikola Tesla - electrical engineer and inventor | accessdate = ೨೦೦೯-೦೮-೧೫ }}</ref> ಆಧುನಿಕ ವಿದ್ಯುತ್‌‌‌‌ ಶಿಲ್ಪಶಾಸ್ತ್ರದ ಪ್ರವರ್ತಕರಾಗಿದ್ದ ಅವರ ಅನೇಕ ಆವಿಷ್ಕಾರಗಳು ಅಭೂತಪೂರ್ವ ಮಹತ್ವದ್ದಾಗಿದ್ದವು. ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿನ ಟೆಸ್ಲಾ'ರ ಪ್ರಸಿದ್ಧಿಯು ಇದೇ ಅವಧಿಯಲ್ಲಿ ಜನಪ್ರಿಯ ಸಂಸ್ಕೃತಿಯಲ್ಲಿನ<ref>{{cite book | title = Harnessing the Wheelwork of Nature: Tesla's Science of Energy | first = T | last = Valone | publisher = [[David Hatcher Childress|Adventures Unlimited Press]] | isbn = ೧೯೩೧೮೮೨೦೪೫ | pages = [http://books.google.ca/books?client=firefox-a&id=ZNqo1zaZRTYC&pg=PA102 102] }}</ref> ಅಥವಾ ಇತಿಹಾಸದಲ್ಲಿನ ಇತರ ಯಾವುದೇ ಆವಿಷ್ಕಾರಕ ಅಥವಾ ವಿಜ್ಞಾನಿಯನ್ನು ಮೀರಿಸಿತ್ತು. ದುರಾದೃಷ್ಟವಶಾತ್‌ ಅವರ ವಿಲಕ್ಷಣವಾದ ವ್ಯಕ್ತಿತ್ವದಿಂದಾಗಿ ಹಾಗೂ ನಂಬಲನರ್ಹವೆಂದೆನಿಸುತ್ತಿದ್ದ ಹಾಗೂ ಸಾಧ್ಯವಾಗಬಹುದಾದ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚಿತ್ರವಿಚಿತ್ರ ಪ್ರತಿಪಾದನೆಗಳಿಂದಾಗಿ, ಅಂತಿಮವಾಗಿ ಜೀವನದ ನಂತರದ ಅವಧಿಯಲ್ಲಿ ಟೆಸ್ಲಾರನ್ನು ಬಹಿಷ್ಕರಿಸಲಾಯಿತಲ್ಲದೇ ಕೆಲವರು ಅವರನ್ನು ಹುಚ್ಚ ವಿಜ್ಞಾನಿಯೆಂದು ಭಾವಿಸಿದ್ದರು.<ref>{{cite book | last=Childress | first=David Hatcher (ed.) | title=The Tesla Papers: Nikola Tesla on Free Energy & Wireless Transmission of Power | location=Kempton, IL | publisher=[[David Hatcher Childress|Adventures Unlimited Press]] | year=೨೦೦೦ | isbn=೦೯೩೨೮೧೩೮೬೦ }}</ref><ref>{{cite news | author=Robert Lomas | title= Spark of genius | url=http://www.robertlomas.com/Tesla/Independent_Article.html | work=Independent Magazine | date=1999-08-21 | accessdate=2008-07-29}}</ref> ತಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಎಂದೂ ಗಮನ ಹರಿಸದ ಕಾರಣ ಟೆಸ್ಲಾರು ದಾರಿದ್ರ್ಯಾವಸ್ಥೆಗೊಳಗಾಗಿ ತಮ್ಮ ೮೬ನೆಯ ವಯಸ್ಸಿನಲ್ಲಿ ನ್ಯೂಯಾರ್ಕ್‌‌ ಮಹಾನಗರದಲ್ಲಿ ತಾವು ವಾಸಿಸುತ್ತಿದ್ದ ಹೋಟೆಲ್‌‌ ಕೋಣೆಯಲ್ಲಿ ಏಕಾಂಗಿಯಾಗಿ ಸಾವು ಕಂಡರು.<ref>{{cite book |author=White MJ |title=Rivals: conflict as the fuel of science |publisher= [[Harvill Secker (publisher)|Secker & Warburg]] |location=London |year=೨೦೦೧ |page=೧೭೪ |isbn=೦-೪೩೬-೨೦೪೬೩-೦ |oclc= |doi= |accessdate=}}</ref> ಅಯಸ್ಕಾಂತೀಯ ಕ್ಷೇತ್ರ '''B''' ಯನ್ನು ಅಳೆಯುವ (''ಅಯಸ್ಕಾಂತೀಯ ಹರಿವಿನ ಸಾಂದ್ರತೆ'' ಹಾಗೂ ''ಅಯಸ್ಕಾಂತೀಯ ಚೋದನೆ'' ಎಂದೂ ಕರೆಯಲ್ಪಡುವ) ಇಂಟರ್‌‌ನ್ಯಾಷನಲ್‌ ಸಿಸ್ಟಮ್‌ ಆಫ್‌ ಯೂನಿಟ್ಸ್‌‌/ಅಂತರರಾಷ್ಟ್ರೀಯ ಮಾನಕ ವ್ಯವಸ್ಥೆಯ ಏಕಮಾನ ಅಳತೆ ''ಟೆಸ್ಲಾ'' ಗೆ ಗೌರವಪೂರ್ವಕವಾಗಿ ಅವರ ಹೆಸರನ್ನಿಡಲಾಗಿದೆಯಲ್ಲದೇ (೧೯೬೦ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ''ಕಾನ್‌ಫರೆನ್ಸ್‌‌ ಗನರಲೇ ಡೆಸ್‌‌ ಪಾಯ್ಡ್‌ಸ್‌ ಎಟ್‌‌‌ ಮೆಷ್ಯೂರೆಸ್'' ‌‌ ಸಮ್ಮೇಳನದಲ್ಲಿ), ನಿಸ್ತಂತು ಚಾಲಿತ ವಿದ್ಯುನ್ಮಾನ ಸಾಧನಗಳಿಗೆ ನಿಸ್ತಂತು ಚೈತನ್ಯ ವರ್ಗಾವಣೆಯ ''ಟೆಸ್ಲಾ ಪರಿಣಾಮ'' ಕ್ಕೆ ಕೂಡಾ ಅವರ ಹೆಸರಿಡಲಾಗಿದೆ (೧೮೯೩ರಷ್ಟು ಮುಂಚಿತವಾಗಿಯೇ ತಮ್ಮ ಅಪೂರ್ಣ ವಾರ್ಡನ್‌‌ಕ್ಲಿಫ್ಫೆ ಗೋಪುರ/ಟವರ್‌ ಯೋಜನೆಯಲ್ಲಿ ಕೈಗಾರಿಕಾ ವಿದ್ಯುತ್‌‌ಪ್ರವಾಹದ ಅಂತರಖಂಡೀಯ ಪ್ರಸರಣ/ಸಂವಹನಗಳಲ್ಲಿನ ಬಳಕೆಗಾಗೆಂದು ಉದ್ದೇಶಿಸಿ ಸಣ್ಣ ಪ್ರಮಾಣದಲ್ಲಿ ತಾಪಜ್ವಲನ ವಿದ್ಯುದ್ದೀಪಗಳೊಂದಿಗೆ ಟೆಸ್ಲಾ ನಿದರ್ಶನಾತ್ಮಕವಾಗಿ ಪ್ರಮಾಣೀಕರಿಸಿದ್ದರು). ಟೆಸ್ಲಾರವರು ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರ, ರಿಮೋಟ್‌ ಕಂಟ್ರೋಲ್‌ ಉಪಕರಣ, ರಾಡಾರ್‌/ಸರ್ವದರ್ಶಿನಿ ಮತ್ತು ಗಣಕ ವಿಜ್ಞಾನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಕ್ಷಿಪಣಿಶಾಸ್ತ್ರ/ವಿಜ್ಞಾನ, ಪರಮಾಣು ಭೌತಶಾಸ್ತ್ರ<ref>{{cite book |author=Cheney M |title=Tesla : Man Out of Time |publisher=Touchstone |location=New York, NY |year=2001 |pages= |isbn=0-7432-1536-2 |oclc= |doi= |accessdate=}}</ref> ಮತ್ತು ಸೈದ್ಧಾಂತಿಕ ಭೌತಶಾಸ್ತ್ರಗಳ ವಿಸ್ತರಣೆಗಾಗಿ ವಿವಿಧ ಮಟ್ಟಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ವಿದ್ಯುತ್‌ಕಾಂತತೆ ಮತ್ತು ವಿದ್ಯುತ್‌‌‌‌ಯಂತ್ರ ಶಿಲ್ಪಶಾಸ್ತ್ರಗಳ ಮೇಲಿನ ತಮ್ಮ ಅಧ್ಯಯನಗಳ ಜೊತೆಗೆ ಸಲ್ಲಿಸಿದ್ದಾರೆ. == ಆರಂಭಿಕ ವರ್ಷಗಳು == [[ಚಿತ್ರ:Nikola Tesla Memorial Center.JPG|thumb|ನಿಕೋಲಾ ಟೆಸ್ಲಾ'ರು ಹುಟ್ಟಿದ ಮನೆ ಮತ್ತು ಕ್ರೊಯೇಷಿಯಾದಲ್ಲಿನ ಸ್ಮಿಲ್ಜನ್‌ ಹಳ್ಳಿಯಲ್ಲಿರುವ ಪ್ರತಿಮೆ]] [[ಚಿತ್ರ:Tesla young.jpg|thumb|upright|c.1879 23ನೆಯ ವಯಸ್ಸಿನಲ್ಲಿ]] [[ಚಿತ್ರ:3phase-rmf-noadd-60f-airopt.gif|thumb|ಮೂರು-ಫೇಸ್‌ಗಳ ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ]] ಆಸ್ಟ್ರಿಯನ್‌ ಸಾಮ್ರಾಜ್ಯದಲ್ಲಿ ಆಧುನಿಕ-ದಿನಮಾನದ [[ಕ್ರೊಯೆಶಿಯ|ಕ್ರೊಯೇಷಿಯಾ]]ಕ್ಕೆ ಒಳಪಡುವ ಪ್ರಾಂತ್ಯದ ಗಾಸ್ಪಿಕ್‌‌ ಪಟ್ಟಣದ ಸಮೀಪವಿರುವ ಸ್ಮಿಲ್ಜನ್‌ ಎಂಬ ಹಳ್ಳಿಯಲ್ಲಿ ಸರ್ಬಿಯಾದ ಪೋಷಕರಿಗೆ ಟೆಸ್ಲಾ ಜನಿಸಿದರು. ಅವರ ಜ್ಞಾನಸ್ನಾನದ ದೃಢೀಕರಣಪತ್ರವು ಆತನು ೨೮ ಜೂನ್‌ <small>(N.S. ೧೦ ಜುಲೈ)</small>, ೧೮೫೬ರಂದು, ಸ್ರೆಮ್ಸ್‌ಕಿ ಕಾರ್ಲೋವ್ಚಿ/ವ್ಕಿ ಪ್ರಧಾನ ಬಿಷಪ್ಪನ ಪ್ರಾಂತ್ಯದ ಓರ್ವ ಸರ್ಬಿಯಾದ ಸಂಪ್ರದಾಯವಾದಿ ಇಗರ್ಜಿ/ಚರ್ಚಿನ ಪಾದ್ರಿಯಾದ ಫಾದರ್‌ ಮಿಲುಟಿನ್‌ ಟೆಸ್ಲಾ ಮತ್ತು ಡ್ಯೂಕಾ ಮ್ಯಾಂಡಿಕ್‌‌ರ ಪುತ್ರನಾಗಿ ಜನಿಸಿದನು ಎಂದು ತಿಳಿಸುತ್ತದೆ. ಆತನ ತಂದೆಯ ಮೂಲವು ಟಾ/ತಾರಾ ಕಣಿವೆಯ ಸರ್ಬಿಯಾದ ಸ್ಥಳೀಯ ಕುಲಗಳಲ್ಲಿ ಒಂದಕ್ಕೆ ಸೇರಿದ್ದಿರಬಹುದು ಅಥವಾ ಹರ್ಜೆಗೋವಿನಿಯನ್‌‌ ಪ್ರಾಂತ್ಯದ ಪ್ರಮುಖ ಕುಲವಾದ ಪಾವ್ಲೆ ಒರ್ಲೋವಿಕ್‌‌ ಮೂಲದವರಾಗಿದ್ದಿರಬಹುದು.<ref>{{cite book | author=Obrad Mićov Samardžić, "Porijeklo Samardžića i ostalih bratstava roda Orlovića", Mostar 1992.ISBN 86-82271-53-2}}</ref> ಸರ್ಬಿಯಾದ ಸಂಪ್ರದಾಯವಾದಿ ಇಗರ್ಜಿಯ/ಚರ್ಚಿನ ಪಾದ್ರಿಯ ಮಗಳಾಗಿದ್ದ ಆತನ ತಾಯಿ ಡ್ಯೂಕಾಳು [[ಕೊಸೊವೊ|ಕೊಸೋವೋ]]ದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದರೂ ಲಿಕಾ ಮತ್ತು ಬನಿಜಾಗಳಲ್ಲಿ ನೆಲೆಸಿದ್ದ ಕುಟುಂಬದಿಂದ ಬಂದಿದ್ದರು. ಆಕೆಯು ಅನೇಕ ಸರ್ಬಿಯಾದ ಮಹಾಕಾವ್ಯಗಳನ್ನು ಕಂಠಪಾಠ ಮಾಡಿದ್ದರೂ, ಮನೆಯಲ್ಲಿ ಮಾಡುವ ಕರಕುಶಲವಸ್ತುಗಳ ಉಪಕರಣಗಳ ಮಾಡುವಿಕೆಯಲ್ಲಿ ಪರಿಣತಿ ಪಡೆದಿದ್ದರೂ ಆಕೆಗೆ ಓದಲು ಬರುತ್ತಿರಲಿಲ್ಲ.<ref>ಸೀಫೆರ್‌, "ವಿಝಾರ್ಡ್‌" p.&nbsp;೭</ref> ಐವರು ಮಕ್ಕಳಲ್ಲಿ ನಿಕೋಲಾ ನಾಲ್ಕನೆಯವನಾಗಿದ್ದು, ಆತನಿಗೆ ಓರ್ವ ಹಿರಿಯ ಸಹೋದರ (ನಿಕೋಲಾ ಐದು ವರ್ಷದವನಿದ್ದಾಗ ಕುದುರೆ ಸವಾರಿಯ ಆಕಸ್ಮಿಕವೊಂದರಲ್ಲಿ ಮರಣಿಸಿದ ಆತನ ಹೆಸರು ಡೇನ್‌‌) ಮತ್ತು ಮೂವರು ಸಹೋದರಿಯರಿದ್ದರು (ಮಿಲ್ಕಾ, ಏಂಜಲೀನಾ ಮತ್ತು ಮಾರಿಕಾ).<ref name="cheney-uth-glenn-99">ಮಾರ್ಗರೇಟ್ ಚೆನೆ, ರಾಬರ್ಟ್‌ ಯುತ್‌/ಉತ್‌ ಮತ್ತು ಜಿಮ್‌‌ ಗ್ಲೆನ್‌‌, "ಟೆಸ್ಲಾ, ಮಾಸ್ಟರ್‌ ಆಫ್‌ ಲೈಟ್ನಿಂಗ್‌". ಬಾರ್ನೆಸ್‌ &amp; ನೋಬಲ್‌ ಪಬ್ಲಿಷಿಂಗ್‌, ೧೯೯೯. ISBN ೦-೭೬೦೭-೧೦೦೫-೮</ref>{{Rp|3|date=May 2009}} ೧೮೬೨ರಲ್ಲಿ ಆತನ ಕುಟುಂಬವು ಗಾಸ್ಪಿಕ್‌‌ಗೆ ಸ್ಥಳಾಂತರಗೊಂಡಿತು. ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು.<ref>ಓನೀಲ್‌/O'ನೀಲ್‌, ಜಾನ್‌‌, J. (೧೯೪೪), p,&nbsp;೩೨.</ref> ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು.<ref>ವಾಕರ್‌‌, E. H. (೧೯೦೦). ಮನುಕುಲವನ್ನು ತಾಂತ್ರಿಕವಾಗಿ ಮುನ್ನಡೆಸಲು ಪ್ರಸ್ತುತ ಹಾಗೂ ಭಾವೀ ತಲೆಮಾರುಗಳಿಗೆ ಮಾರ್ಗದರ್ಶನ ನೀಡುವ ಬಗ್ಗೆ ವಿಷದವಾಗಿ ತಮ್ಮದೇ ಆದ ವಿಶಿಷ್ಟ ಗುಣಗಳಿಗಾಗಿ ಪರಿಚಿತರಾದ ಹಿಂದಿನವರುಗಳೊಂದಿಗೆ ೧೯ನೇ ಶತಮಾನದ ನಾಯಕರ, ಪ್ರಯತ್ನಗಳು, ಸಾಧನೆಗಳು. ಷಿಕಾಗೋ: A.B. ಕುಹ್ಲ್‌ಮಾನ್‌ Co., p,&nbsp;೪೭೪.</ref> ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫) ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು. ಗ್ರಾಜ್‌‌ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕ ಪದವಿಗಳನ್ನು ಪಡೆದರೆಂದು ಕೆಲ ಮೂಲಗಳು ತಿಳಿಸುತ್ತವೆ.<ref>{{cite journal |last= Wysock |first= W.C. |coauthors= J.F. Corum, J.M. Hardesty and K.L. Corum |title= Who Was The Real Dr. Nikola Tesla? (A Look At His Professional Credentials) |journal= Antenna Measurement Techniques Association, posterpape |date= 22 October 2001 |url= http://www.ttr.com/Who%20Was%20Dr%20Tesla.pdf |format=PDF}}</ref><ref>"[https://books.google.com/books?vid=LCCN12014701&amp;id=q_rZX7Gs_iwC&amp;q=+Gratz&amp;dq=&amp;pgis=1 ದ ಬುಕ್‌ ಆಫ್‌‌ ನ್ಯೂಯಾರ್ಕ್‌ : ಫಾರ್ಟಿ ಇಯರ್ಸ್‌ ರಿಕಲೆಕ್ಷನ್ಸ್‌ ಆಫ್‌ ದ ಅಮೇರಿಕನ್‌ ಮೆಟ್ರೋಪೊಲಿಸ್‌]" ಪುಸ್ತಕವು ಹೇಳುವ ಪ್ರಕಾರ ಅವರು ೪ ಪದವಿಗಳನ್ನು ಪಡೆದಿದ್ದರು (ಭೌತಶಾಸ್ತ್ರ, ಗಣಿತಶಾಸ್ತ್ರ, ಯಾಂತ್ರಿಕ ಶಿಲ್ಪಶಾಸ್ತ್ರ ಮತ್ತು ವಿದ್ಯುತ್‌ ಶಿಲ್ಪಶಾಸ್ತ್ರ)</ref><ref>ಹಾರ್ಪರ್ಸ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಯುನೈಟೆಡ್‌ ಸ್ಟೇಟ್ಸ್‌ ಹಿಸ್ಟರಿ ಫ್ರಮ್‌ ೪೫೮ A.D. ಟು ೧೯೦೬. ಹಾರ್ಪರ್‌ &amp; ಬ್ರದರ್ಸ್‌ ೧೯೦೫. ಪುಟ ೫೨.</ref> ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ತಮ್ಮ ಅಧ್ಯಯನದ ಮೂರನೇ ವರ್ಷ ಪ್ರಥಮ ಸೆಮಿಸ್ಟರ್‌ನ ನಂತರ, ಅವರು ಓದನ್ನು ಮುಂದುವರೆಸಲಿಲ್ಲವೆಂದೂ, ಅದೇ ಕಾರಣಕ್ಕಾಗಿಯೇ ಪದವಿಯನ್ನು ಪಡೆಯಲಿಲ್ಲವೆಂದು ವಿಶ್ವವಿದ್ಯಾಲಯವು ಹೇಳುತ್ತದೆ.<ref>[http://www.serbnatlfed.org/Archives/Tesla/TeslaBook.htm ನಿಕೋಲಾ ಟೆಸ್ಲಾ : ದ ಯುರೋಪಿಯನ್‌ ಇಯರ್ಸ್‌] {{Webarchive|url=https://web.archive.org/web/20110724110856/http://www.serbnatlfed.org/Archives/Tesla/TeslaBook.htm |date=2011-07-24 }}, D. ಮ್ರಿಕಿಚ್‌</ref><ref>{{cite web |last= Wohinz |first= Josef W. |title= Nikola Tesla und Graz |publisher= Technischen Universität Graz |date= 16 May 2006 |url = http://www.presse.tugraz.at//pressemitteilungen/2006/16.05.2006_graz.htm |language= German |accessdate= 2006-01-29 }}</ref><ref>{{cite book | last = Wohinz | first = Josef W. (Ed,) | title = Nikola Tesla und die Technik in Graz | publisher = Verlag der Technischen Universität Graz | year = 2006 | location = Graz, Austria | isbn = 3902465395 |pages= &nbsp;16}}</ref><ref>{{cite news |last= Kulishich |first= Kosta |title= Tesla Nearly Missed His Career as Inventor: College Roommate Tells |publisher= Newark News |date= 27 August 1931}}. ಸೀಫೆರ್, ಮಾರ್ಕ್‌ರ, ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾನಲ್ಲಿ ಉದಾಹರಿಸಲಾಗಿದೆ, ೧೯೯೬</ref> ಡಿಸೆಂಬರ್‌ ೧೮೭೮ರಲ್ಲಿ ಗ್ರಾಜ್‌‌ವನ್ನು ತೊರೆದ ಅವರು ತಮ್ಮ ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡರು. ಮುರಾ ನದಿಯಲ್ಲಿ ಅವರು ಮುಳುಗಿ ಹೋಗಿದ್ದಾರೆಂದು ಅವರ ಸ್ನೇಹಿತರು ಭಾವಿಸಿದ್ದರು. ಮಾರಿಬಾರ್‌ಗೆ ತೆರಳಿದ (ಇಂದಿನ ಸ್ಲೊವೇನಿಯಾ) ಅವರು ಒಂದು ವರ್ಷದ ಕಾಲ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಅವರು ನರದೌರ್ಬಲ್ಯಕ್ಕೆ ತುತ್ತಾಗಿದ್ದರು. ನಂತರ ಅವರ ತಂದೆಯವರು ಟೆಸ್ಲಾರವರ ಮನವೊಲಿಸಿ [[ಪ್ರಾಗ್|ಪ್ರೇಗ್‌‌‌]]ನಲ್ಲಿರುವ ಚಾರ್ಲ್ಸ್‌‌-ಫರ್ಡಿನೆಂಡ್‌‌ ವಿಶ್ವವಿದ್ಯಾಲಯಕ್ಕೆ ಸೇರಿಸಿದಾಗ ಅವರು ೧೮೮೦ರ ಬೇಸಿಗೆ ಅವಧಿಯಲ್ಲಿ ತರಗತಿಗಳಿಗೆ ಹಾಜರಾದರು. ಅಲ್ಲಿ ಅವರು ಅರ್ನೆಸ್ಟ್‌ ಮ್ಯಾಕ್‌/ಚ್‌‌ರ ಪ್ರಭಾವಕ್ಕೆ ಒಳಗಾದರು. ತಮ್ಮ ತಂದೆಯ ಮರಣದ ನಂತರ ಕೇವಲ ಒಂದೇ ಅವಧಿಯನ್ನು ಮಾತ್ರವೇ ಮುಗಿಸಿದ್ದರೂ, ವಿಶ್ವವಿದ್ಯಾಲಯವನ್ನು ಅವರು ತೊರೆದರು.<ref name="seifer-96">{{cite book |last= Seifer |first= Marc |title= Wizard: The Life and Times of Nikola Tesla; Biography of a Genius |publisher= Carol Publishing Group |year= 1996 |location= Secaucus, NJ |id= ISBN}}</ref> ಇಡೀ ಪುಸ್ತಕಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾ ಸಾಮಾನ್ಯವಾಗಿ ಭಾವಿಸಿರುವಂತೆ ಛಾಯಾಚಿತ್ರದಂತೆ ಸ್ಫುಟವಾದ ಜ್ಞಾಪಕಶಕ್ತಿ ಹೊಂದಿದ್ದ ಟೆಸ್ಲಾರು ಅನೇಕ ಕೃತಿಗಳನ್ನು ಓದುವುದರಲ್ಲಿ ತೊಡಗಿದರು.<ref name="cheney-79">{{cite book |last= Cheney |first= Margaret |title= Tesla: Man Out of Time |origyear= 1979 |url= https://books.google.com/?id=ti2Jt7XarzMC |accessdate= 2007-06-17 |year= 2001 |publisher= [[Simon and Schuster]] |isbn= ೦೭೪೩೨೧೫೩೬೨ }}</ref> ತಮ್ಮ ಆತ್ಮಚರಿತ್ರೆಯಲ್ಲಿ ಈ ಕುರಿತಂತೆ ಪ್ರಸ್ತಾಪಿಸಿರುವ ಟೆಸ್ಲಾರು ಈ ಅವಧಿಯಲ್ಲಿ ತಾನು ದೀರ್ಘಕಾಲೀನ ಪ್ರೇರಣೆಗಳಿಗೆ ಒಳಪಟ್ಟೆ ಎಂದಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ, ಟೆಸ್ಲಾರವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದರು. ಅನೇಕವೇಳೆ ದೃಶ್ಯಾಕೃತಿಗಳೊಡನೆ ಕಣ್ಣುಕೋರೈಸುವಂತೆ ಹೊಳಪಿನ ಬೆಳಕು ಕಂಡುಬರುತ್ತಿದ್ದ ವಿಚಿತ್ರ ಸಂಕಟವನ್ನು ಅವರು ಎದುರಿಸುತ್ತಿದ್ದರು. ಬಹುತೇಕ ಸಮಯಗಳಲ್ಲಿ ಆಯಾ ದೃಶ್ಯಗಳು ಅವರ ಗಮನಕ್ಕೆ ಬಂದಿದ್ದಂತಹಾ ಪದಗಳು ಅಥವಾ ಕಲ್ಪನೆಗೆ ಸಂಬಂಧಪಟ್ಟಿದ್ದಾಗಿರುತ್ತಿದ್ದರೆ, ಇನ್ನು ಕೆಲವು ವೇಳೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರವನ್ನು ತೋರುತ್ತಿದ್ದುದಾಗಿರುತ್ತಿತ್ತು ; ವಸ್ತುವೊಂದರ ಹೆಸರನ್ನು ಕೇಳುತ್ತಿದ್ದ ಹಾಗೆಯೇ ಅವರು ಅದನ್ನು ವಾಸ್ತವ ವಿವರಗಳೊಡನೆ ಕಲ್ಪಿಸಿಕೊಳ್ಳಬಲ್ಲರಾಗಿದ್ದರು. ಆಧುನಿಕ-ದಿನಮಾನದ ಸಹಸಂವೇದಿಗಳು ಇದೇ ತರಹದ ಲಕ್ಷಣಗಳನ್ನು ತೋರುತ್ತಾರೆ. ಕೆಲವೊಮ್ಮೆ ಚಿತ್ರರೂಪಿ ಚಿಂತನೆ ಎಂದು ಕರೆಸಿಕೊಳ್ಳುವ ನಿರ್ಮಾಣ ಹಂತಕ್ಕೆ ಹೋಗುವ ಮೊದಲೇ ತಮ್ಮ ಆವಿಷ್ಕಾರವೊಂದನ್ನು ತಮ್ಮ ಮನಸ್ಸಿನಲ್ಲಿ ಸಂಪೂರ್ಣ ನಿಷ್ಕೃಷ್ಟತೆಯೊಂದಿಗೆ ಎಲ್ಲಾ ಪರಿಮಾಣ/ಆಯಾಮಗಳ ವಿವರಗಳನ್ನೂ ಕಲ್ಪಿಸಿಕೊಳ್ಳ ಸಾಮರ್ಥ್ಯವನ್ನು ಟೆಸ್ಲಾರವರು ಹೊಂದಿದ್ದರು. ಸಾಧಾರಣವಾಗಿ ತಮ್ಮ ಎಲ್ಲಾ ಚಿಂತನೆಗಳನ್ನು ಮನಸ್ಸಿನಲ್ಲಿಯೇ ರೂಪಿಸಿಕೊಳ್ಳುತ್ತಿದ್ದ ಅವರು ಎಂದಿಗೂ ಕೈಯಿಂದ ಚಿತ್ರ/ರೂಪರೇಖೆಗಳನ್ನು ಚಿತ್ರಿಸುತ್ತಿರಲಿಲ್ಲ. ಅವರ ಬಾಲ್ಯದಿಂದಲೇ ಆರಂಭವಾಗಿದ್ದ ಮತ್ತೊಂದು ವಿಚಿತ್ರವೆಂದರೆ ಟೆಸ್ಲಾರ ಜೀವನದಲ್ಲಿ ಹಿಂದೆ ನಡೆದಿದ್ದ ಘಟನೆಗಳ ದೃಶ್ಯಗಳು ಅವರ ಕಣ್ಣಮುಂದೆ ಪುನರಾವರ್ತಿತವಾಗುತ್ತಿದ್ದುದು.<ref name="cheney-79" /> ಟಿವಾದಾರ್‌‌ ಪುಸ್ಕಾಸ್‌‌ರಡಿಯಲ್ಲಿ ಕೆಲಸ ಮಾಡಲು ಅವರು [[ಬುಡಾಪೆಸ್ಟ್]]‌‌‌ಗೆ ತಂತಿಸಮಾಚಾರ ಕಂಪೆನಿಯಾದ,<ref>ಜೇಮ್ಸ್‌‌ ಗ್ರಾಂಟ್‌ ವಿಲ್ಸನ್‌, ಜಾನ್‌ ಫಿಸ್ಕೆ, ''ಆಪಲ್‌ಟನ್‌ಸ್‌ ಸೈಕ್ಲೋಪೀಡಿಯಾ ಆಫ್‌ ಅಮೇರಿಕನ್‌ ಬಯೋಗ್ರಫಿ''. P. ೨೬೧.</ref> ನ್ಯಾಷನಲ್‌‌ ಟೆಲಿಫೋನ್‌‌ ಕಂಪೆನಿಗೆ ೧೮೮೦ನೇ ಇಸವಿಯಲ್ಲಿ ತೆರಳಿದರು. ಆಸ್ಟ್ರಿಯಾದಲ್ಲಿ ನೆಲೆಸಿದ್ದ ಸರ್ಬಿಯಾದ ಓರ್ವ ಯುವ ಆವಿಷ್ಕಾರಕ ನೆಬೋಜ್ಸಾ ಪೆಟ್ರೋವಿಕ್‌‌ರನ್ನು ಅಲ್ಲಿ ಆತ ಭೇಟಿ ಮಾಡಿದರು. ಅವರುಗಳು ಜೊತೆಗೆ ಕೆಲಸ ಮಾಡಿದ ಅವಧಿಯು ಕಡಿಮೆಯೇ ಆಗಿದ್ದರೂ, ಜೋಡಿ ವಿದ್ದ್ಯುಜ್ಜಲಚಕ್ರಗಳನ್ನು ಬಳಸಿ ಸತತ ವಿದ್ಯುತ್ತನ್ನು ಉತ್ಪಾದಿಸುವ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ೧೮೮೧ರಲ್ಲಿ, ಬುಡಾಪೆಸ್ಟ್‌‌‌ನಲ್ಲಿ ದೂರವಾಣಿ ಕೇಂದ್ರವು ಆರಂಭಗೊಂಡಾಗ ಟೆಸ್ಲಾರವರು ಕಂಪೆನಿಯ ಪ್ರಧಾನ ವಿದ್ಯುತ್‌ತಜ್ಞರಾದರು, ನಂತರ ರಾಷ್ಟ್ರದ ಪ್ರಪ್ರಥಮ ದೂರವಾಣಿ ವ್ಯವಸ್ಥೆಯ ಅಭಿಯಂತರರಾಗಿ ನಿಯುಕ್ತಗೊಂಡರು. ದೂರವಾಣಿ ಪುನಃಪ್ರೇಷಕ ಅಥವಾ ವರ್ಧಕವೆಂದು ಕೆಲವರು ಭಾವಿಸಿದ್ದ ಹಾಗೂ ಇತರರ ಪ್ರಕಾರ ಪ್ರಪ್ರಥಮ ಧ್ವನಿವರ್ಧಕವಾಗಿರಬಹುದಿದ್ದ ಸಾಧನವೊಂದನ್ನು ಕೂಡಾ ಅವರು ನಂತರ ಅಭಿವೃದ್ಧಿಪಡಿಸಿದ್ದರು.<ref>"''[http://www.tfcbooks.com/teslafaq/q&amp;a_040.htm ಡಿಡ್‌ ಟೆಸ್ಲಾ ರಿಯಲಿ ಇನ್‌ವೆಂಟ್‌ ದ ಲೌಡ್‌ಸ್ಪೀಕರ್‌?]'' ". ೨೧ಸ್ಟ್‌ ಸೆಂಚುರಿ ಬುಕ್ಸ್‌, ಬ್ರೆಕೆನ್‌ರಿಡ್ಜ್, CO.</ref> [[ಚಿತ್ರ:RMFpatent.PNG|thumb|left|ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌‌ ಸಂಶೋಧನೆಯ ಮೂಲತತ್ವವನ್ನು ವಿಷದಪಡಿಸುವ U.S. ಹಕ್ಕುಸ್ವಾಮ್ಯ 381968ದಿಂದ ಒಂದು ರೇಖಾಚಿತ್ರ]] === ಫ್ರಾನ್ಸ್‌‌‌ ಮತ್ತು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿನ ವಾಸ === ''ಕಾಂಟಿನೆಂಟಲ್‌‌ ಎಡಿಸನ್‌‌ ಕಂಪೆನಿ'' ಯಲ್ಲಿ ಸಾಗರೋತ್ತರ ರಾಷ್ಟ್ರಗಳಿಂದ ಬಂದ ವಿದ್ಯುತ್‌‌ ಉಪಕರಣಗಳಿಗೆ ಎಡಿಸನ್‌ ಸಂಸ್ಥೆಯ ಕಲ್ಪನೆಗಳ ಅನುಸಾರವಾಗಿ ಸುಧಾರಣೆಗಳನ್ನು ವಿನ್ಯಾಸ ಮಾಡುವ ಅಭಿಯಂತರರಾಗಿ ಕೆಲಸ ಮಾಡಲು ೧೮೮೨ರಲ್ಲಿ ಪ್ಯಾರಿಸ್‌‌ಗೆ ಸ್ಥಳಾಂತರಗೊಂಡರು. ೧೮೮೮ರಲ್ಲಿ ಹಕ್ಕುಸ್ವಾಮ್ಯಗಳನ್ನು ಪಡೆದ ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರಗಳ ಸಹಾಯದಿಂದ ಕಾರ್ಯನಿರ್ವಹಿಸುವ ಅನೇಕ ಸಾಧನಗಳನ್ನು ಆತ ಅಭಿವೃದ್ಧಿಪಡಿಸಲು ಆರಂಭಿಸಿದ್ದರಲ್ಲದೇ ಆತನ ಆತ್ಮಚರಿತ್ರೆಯ ಪ್ರಕಾರ ಅದೇ ವರ್ಷ ಚೋದನೆ ಮೋಟಾರ್‌ಅನ್ನು ರೂಪಿಸಿದ್ದರು. ಇದಾದ ಕೆಲಸಮಯದ ನಂತರ, ತಮ್ಮ ತಾಯಿಯು ಮರಣಿಸಿದಂತೆ ಕಂಡ ಕನಸಿನಿಂದಾಗಿ ಬೆಚ್ಚಿದ ಟೆಸ್ಲಾ ಎಚ್ಚರಗೊಂಡಿದ್ದರು, ಈ ಬಗ್ಗೆ ಅವರು "ನನಗೆ ಅದು ನಿಜಕ್ಕೂ ನಡೆದಿರುತ್ತದೆ ಎಂಬುದು ತಿಳಿದಿತ್ತು" ಎಂದಿದ್ದರು.<ref>{{cite book |title=Wizard |author=Marc J. Seifer |year=1998 |publisher=Citadel Press |isbn=0806519606 |url=https://books.google.com/?id=h2DTNDFcC14C&pg=PA94&lpg=PA94&dq=nikola+tesla+mother+death }}</ref> ಆಕೆಯ ಸಾವಿನ ನಂತರ ಟೆಸ್ಲಾರು ಅನಾರೋಗ್ಯಕ್ಕೆ ತುತ್ತಾದರು. ತಮ್ಮ ತಾಯಿಯ ತವರಾಗಿದ್ದ ಗ್ರಾಕಾಕ್‌ ಬಳಿಯ ''ಟೋಮಿಂಗಜ್'' ‌‌ ಹಳ್ಳಿ ಮತ್ತು ಗಾಸ್ಪಿಕ್‌‌ನಲ್ಲಿ ಎರಡರಿಂದ ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆದು ಚೇತರಿಸಿಕೊಂಡರು. ಯುನೈಟೆಡ್‌‌ ಸ್ಟೇಟ್ಸ್‌ನ ನ್ಯೂಯಾರ್ಕ್‌‌ ಮಹಾನಗರಕ್ಕೆ<ref>"ಮಾಸ್ಟರ್‌ ಆಫ್‌ ಲೈಟ್ನಿಂಗ್‌ " ಪಬ್ಲಿಕ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸ್‌ ಸೇವೆಯಿಂದ. [http://www.pbs.org/tesla/ ಜಾಲತಾಣ ]</ref> ೬ ಜೂನ್‌ ೧೮೮೪ರಂದು ಆಗಮಿಸಿದ ಟೆಸ್ಲಾರು ಓರ್ವ ಮಾಜಿ ಉದ್ಯೋಗದಾತ ಚಾರ್ಲ್ಸ್‌‌ ಬ್ಯಾಚೆಲರ್‌‌ರಿಂದ ತಂದ ಶಿಫಾರಸು ಪತ್ರದ ಹೊರತಾಗಿ ಹೆಚ್ಚೇನನ್ನೂ ಹೊಂದಿರಲಿಲ್ಲ. [[ಥಾಮಸ್ ಆಲ್ವ ಎಡಿಸನ್|ಥಾಮಸ್‌ ಎಡಿಸನ್‌]]ರವರನ್ನು ಉದ್ದೇಶಿಸಿ ಬರೆದ ಶಿಫಾರಸು ಪತ್ರದಲ್ಲಿ ಬ್ಯಾಚೆಲರ್‌ರು ಹೀಗೆ ಬರೆದಿದ್ದರು, "ನಾನು ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಬಲ್ಲೆ, ಅವರಲ್ಲಿ ಒಬ್ಬರು ತಾವು ; ಮತ್ತೋರ್ವರೆಂದರೆ ಈ ಯುವಕ." ''ಎಡಿಸನ್‌ ಮೆಷೀನ್‌ ವರ್ಕ್ಸ್‌ ಸಂಸ್ಥೆ'' ಯಲ್ಲಿ ಕೆಲಸ ಮಾಡಲು ಟೆಸ್ಲಾರನ್ನು ಎಡಿಸನ್‌ ನೇಮಿಸಿಕೊಂಡರು. ಸರಳ ವಿದ್ಯುತ್‌‌‌‌ ಶಿಲ್ಪಶಾಸ್ತ್ರದೊಂದಿಗೆ ಎಡಿಸನ್‌ ಸಂಸ್ಥೆಯಲ್ಲಿ ಟೆಸ್ಲಾ'ರ ಕಾರ್ಯವು ಆರಂಭವಾಯಿತಾದರೂ ಶೀಘ್ರದಲ್ಲೇ ಕಂಪೆನಿ'ಯ ತೀವ್ರ ಕಷ್ಟಕರ ಸಮಸ್ಯೆಗಳನ್ನು ನಿವಾರಿಸುವಷ್ಟು ಮುಂದುವರೆದರು. ಎಡಿಸನ್‌ ಕಂಪೆನಿ'ಯ ಏಕಮುಖ ವಿದ್ಯುತ್‌ ವಿದ್ಯುಜ್ಜನಕಗಳ ಸಂಪೂರ್ಣ ಮರುವಿನ್ಯಾಸದ ಕಾರ್ಯವನ್ನೂ ಸಹಾ ಟೆಸ್ಲಾರಿಗೆ ನೀಡಲಾಯಿತು.<ref>{{cite news |first= |last= |authorlink= |coauthors= |title=Tesla Says Edison was an Empiricist. Electrical Technician Declares Persistent Trials Attested Inventor's Vigor. 'His Method Inefficient' A Little Theory Would Have Saved Him 90% of Labor, Ex-Aide Asserts. Praises His Great Genius. |url= |quote=Nikola Tesla, one of the world's outstanding electrical technicians, who came to America in 1884 to work with Thomas A. Edison, specifically in the designing of motors and generators, recounted yesterday some of... |publisher=New York Times |date=19 October 1931 |accessdate=2007-07-21 }}</ref> ಎಡಿಸನ್‌' ಸಂಸ್ಥೆಯ ಅಸಮರ್ಥ ಮೋಟಾರ್‌ಗಳು ಮತ್ತು ವಿದ್ಯುಜ್ಜನಕಗಳನ್ನು ಮರುವಿನ್ಯಾಸ ಮಾಡಿ ಅದರ ಸೇವಾಸಾಮರ್ಥ್ಯ ಹಾಗೂ ವೆಚ್ಚಗಳಲ್ಲಿ ಸುಧಾರಣೆ ತಂದರೆ ತಮಗೆ US$೫೦,೦೦೦ರಷ್ಟು ಮೊತ್ತವನ್ನು (ಹಣದುಬ್ಬರಕ್ಕೆ ಹೊಂದಿಸಿದ ನಂತರ ೨೦೦೭ರ ಸಾಲಿನ ~ US$೧.೧ ದಶಲಕ್ಷಕ್ಕೆ ಸಮಾನ)<ref>{{cite web|url=http://www.westegg.com/inflation/ |title=Adjusting the reported given amount of money for inflation, the US$50,000 in 1885 would equal US$1,140,112.60 in 2007 |publisher=Westegg.com |date= |accessdate=2010-08-01}}</ref> ನೀಡುವೆವೆಂದು ಪ್ರಸ್ತಾಪವಿದ್ದುದಾಗಿ ಟೆಸ್ಲಾರು ಹೇಳಿಕೊಂಡಿದ್ದರು.<ref name="cheney-79" />{{Rp|54–57|date=May 2009}} ಹೇಳಿದಂತೆ ಕಾರ್ಯ ನಿರ್ವಹಿಸಿದುದಕ್ಕೆ ಮೊತ್ತವನ್ನು ಪಾವತಿಸುವಂತೆ ೧೮೮೫ರಲ್ಲಿ ಟೆಸ್ಲಾರು ಕೇಳಿದಾಗ "ಟೆಸ್ಲಾ, ನೀವು ನಮ್ಮ ಅಮೇರಿಕನ್‌‌ ಶೈಲಿಯ ತಮಾಷೆಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆನಿಸುತ್ತೆ," ಎಂದು ಪ್ರತ್ಯುತ್ತರಿಸುವ ಮೂಲಕ ಎಡಿಸನ್‌ ತಮ್ಮ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದರು.<ref>ಕ್ಲಿಫರ್ಡ್‌ A. ಪಿಕ್‌ಓವರ್‌, ''ಸ್ಟ್ರೇಂಜ್‌ ಬ್ರೈನ್ಸ್‌ ಅಂಡ್‌ ಜೀನಿಯಸ್‌ : ದ ಸೀಕ್ರೆಟ್‌ ಲೈವ್ಸ್‌ ಆಫ್‌ ಎಕ್‌ಸೆಂಟ್ರಿಕ್‌ ಸೈಂಟಿ್ಸ್ಟ್‌ಸ್‌ ಅಂಡ್‌ ಮ್ಯಾಡ್‌ಮೆನ್‌''. ಹಾರ್ಪರ್‌ಕಾಲಿನ್ಸ್, ೧೯೯೯. ೩೫೨&nbsp;ಪುಟಗಳು. P. ೧೪ ISBN ೦-೬೮೮-೧೬೮೯೪-೯</ref><ref>"ಮೈ ಇನ್‌ವೆನ್ಷನ್ಸ್‌ " ಲೇಖಕ ನಿಕೋಲಾ ಟೆಸ್ಲಾ, ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌, ಫೆಬ್ರವರಿ-ಜೂನ್‌, ೧೯೧೯ಗಳಲ್ಲಿ ಮುದ್ರಿತವಾಗಿತ್ತು. ಬೆನ್‌ ಜಾನ್ಸನ್‌‌ರಿಂದ ಸಂಪಾದನೆ, ಮರುಮುದ್ರಣ, ನ್ಯೂಯಾರ್ಕ್‌ : ಬಾರ್ನೆಸ್‌ &amp; ನೋಬಲ್‌, ೧೯೮೨. ISBN</ref> ಹಿಂದೆ ಕೊಟ್ಟ ಮಾತಿನಷ್ಟು ಮೊತ್ತವನ್ನು ಪಡೆಯಲು ಪ್ರತಿ ವಾರಕ್ಕೆ US$೧೮ರಂತೆ ದುಡಿಯುತ್ತಿದ್ದ ಟೆಸ್ಲಾರು ೫೩ ವರ್ಷಗಳ ಕಾಲ ದುಡಿಯಬೇಕಿತ್ತು. ಆ ಮೊತ್ತವು ಕಂಪೆನಿಯ ಆರಂಭಿಕ ಬಂಡವಾಳಕ್ಕೆ ಸಮನಾಗಿತ್ತು. ವೇತನವನ್ನು ಏರಿಸಿ ಪ್ರತಿ ವಾರಕ್ಕೆ US$೨೫ರಷ್ಟು ನಿಗದಿಪಡಿಸುವ ತಮ್ಮ ಕೋರಿಕೆಯನ್ನು ಒಪ್ಪದ ಮರುಕ್ಷಣವೇ ಟೆಸ್ಲಾರು ಸಂಸ್ಥೆಗೆ ರಾಜಿನಾಮೆ ನೀಡಿದರು.<ref>ಜಾನ್ನೆಸ್‌, "ಎಂಪೈರ್‌ ಆಫ್‌ ಲೈಟ್‌" p. ೧೧೦</ref> ಕೆಲಸದ ಅಗತ್ಯವಿದ್ದ ಟೆಸ್ಲಾರು ಅಂತಿಮವಾಗಿ, ಎಡಿಸನ್‌ ಕಂಪೆನಿಗಾಗಿಯೇ ಅಲ್ಪ ಕಾಲ ಕಂದಕಗಳನ್ನು ಅಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಅವರು ಈ ಅವಧಿಯನ್ನು ತಮ್ಮ AC ಬಹುಫೇಸ್‌ ವ್ಯವಸ್ಥೆಯ ಬಗ್ಗೆ ಗಮನ ಕೇಂದ್ರೀಕರಿಸಲು ಬಳಸಿಕೊಂಡರು.<ref name="cheney-79" /> {| class="toccolours" style="float:right;margin:0 0 1em 1em;width:320px;text-align:left;clear:right" |- | '''ನಿಕೋಲಾ ಟೆಸ್ಲಾರು ಅಭಿವೃದ್ಧಿಪಡಿಸಿದ್ದ ವಿದ್ಯುದ್ಯಾಂತ್ರಿಕ ಸಾಧನಗಳು ಹಾಗೂ ಮೂಲತತ್ವಗಳು''' :---- * ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರಗಳನ್ನು ಬಳಸುವ ಅನೇಕ ಸಾಧನಗಳು (1882) * ಚೋದಿತ ಮೋಟಾರ್‌‌, ರೋಟರಿ ಪರಿವರ್ತಕ/ಟ್ರಾನ್ಸ್‌‌ಫಾರ್ಮರ್‌‌ಗಳು, ಮತ್ತು "ಅತ್ಯಧಿಕ" ತರಂಗಾಂತರಗಳ ಆವರ್ತಕ/ಪರ್ಯಾಯಕಗಳು * ಅವರು ಕಂಡುಹಿಡಿದ ವರ್ಧಿತ ಸಂವಾಹಕ ''ಟೆಸ್ಲಾ ಸುರುಳಿ'',<ref name="WJJohnstondictionary" />, ವಿದ್ಯುತ್ತಿನ ಆಂದೋಲನಗಳ ತೀವ್ರತೆಯನ್ನು ಏರಿಸುವ ಇತರೆ ಪರಿಕರಗಳು (ಸಂಚಾಯಕ ನಿರಾವೇಶಕ ರೂಪಾಂತರಗಳು ಮತ್ತು ''ಟೆಸ್ಲಾ ಆಂದೋಲಕಗಳು'' <ref>ರೂಟ್‌ಲೆಡ್ಜ್‌, R., &amp; ಪೆಪ್ಪರ್‌, J. H. (1876). ಡಿಸ್ಕವರೀಸ್‌ ಅಂಡ್‌ ಇನ್‌ವೆನ್ಷನ್ಸ್‌ ಆಫ್‌‌ ದ ನೈನ್‌ಟೀಂತ್‌ ಸೆಂಚುರಿ. ಲಂಡನ್‌‌: G. ರೂಟ್‌ಲೆಡ್ಜ್‌ ಅಂಡ್‌ ಸನ್ಸ್. [https://books.google.com/books?id=E1cJAAAAIAAJ&amp;pg=PA545 ಪುಟ 545].</ref><ref>ಆರ್ಚೀ ಫ್ರೆಡೆರಿಕ್‌ ಕಾಲಿನ್ಸ್, ''ವೈರ್‌ಲೆಸ್‌ ಟೆಲಿಗ್ರಾಫಿ: ಇಟ್ಸ್‌ ಹಿಸ್ಟರಿ, ಥಿಯರಿ ಅಂಡ್‌ ಪ್ರಾಕ್ಟೀಸ್‌''. ಮೆಕ್‌ಗ್ರಾ ಪಬ್ಲಿಷಿಂಗ್‌ ಕಂಪೆನಿ, ೧೯೦೫. [https://books.google.com/books?id=RBNLAAAAMAAJ&amp;pg=PA130&amp;lr=&amp;as_brr=1#PPA131,M1 ಪುಟ 131.]</ref> ಸೇರಿದಂತೆ) * ಪರ್ಯಾಯ ವಿದ್ಯುತ್ಪ್ರವಾಹದ ದೀರ್ಘ-ಅಂತರದ ವಿದ್ಯುತ್‌‌ ಸಂವಹನಾ ವ್ಯವಸ್ಥೆ <ref>ಟೆಸ್ಲಾ, ನಿಕೋಲಾ, "A ನ್ಯೂ ಸಿಸ್ಟಮ್‌ ಆಫ್‌ ಆಲ್ಟರ್ನೇಟಿಂಗ್‌ ಕರೆಂಟ್‌ ಮೋಟಾರ್ಸ್‌ ಅಂಡ್‌ ಟ್ರಾನ್ಸ್‌ಫಾರ್ಮರ್ಸ್‌‌". ಅಮೇರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌, ಮೇ ೧೮೮೮.</ref> (೧೮೮೮) ಮತ್ತು ವಿದ್ಯುಚ್ಛಕ್ತಿ ಸಂವಹನದ ಇತರೆ ವಿಧಾನಗಳು ಮತ್ತು ಸಾಧನಗಳು * ನಿಸ್ತಂತು ಸಂಪರ್ಕ/ಸಂವಹನ (ರೇಡಿಯೋ ಅಲೆಗಳ ಆವಿಷ್ಕಾರಕ್ಕೆ ಮುಂಚಿನ ವಿಧಾನ/ಕಲೆ) ಮತ್ತು ರೇಡಿಯೋ ತರಂಗಗಳ ಆವರ್ತಕಗಳ ವ್ಯವಸ್ಥೆಗಳು<ref> ರಾಬರ್ಟ್‌ ರೂಟ್‌ಲೆಡ್ಜ್‌, ''ಡಿಸ್ಕವರೀಸ್‌ ಅಂಡ್‌ ಇನ್‌ವೆನ್ಷನ್ಸ್‌ ಆಫ್‌ ನೈನ್‌ಟೀಂತ್‌ ಸೆಂಚುರಿ''. G. ರೂಟ್‌ಲೆಡ್ಜ್‌ ಅಂಡ್‌ ಸನ್ಸ್, ೧೯೦೩. [https://books.google.com/books?id=E1cJAAAAIAAJ&amp;pg=PR7&amp;lr=&amp;as_brr=1&amp;source=gbs_search_r&amp;cad=1_1#PPA542,M1 ಪುಟ 542]. </ref> * ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರ ಮತ್ತು ವಿದ್ಯುನ್ಮಾನ ಲಾಜಿಕ್‌ ಗೇಟ್‌ಗಳು<ref>"''[http://www.tfcbooks.com/teslafaq/q&amp;a_024.htm ಟೆಸ್ಲಾಸ್‌ ಇನ್‌ವೆನ್ಷನ್‌ ಆಫ್‌ ದ ಎಲೆಕ್ಟ್ರಾನಿಕ್‌ AND ಗೇಟ್‌]'' ". ೨೧ಸ್ಟ್‌ ಸೆಂಚುರಿ ಬುಕ್ಸ್‌, ಬ್ರೆಕೆನ್‌ರಿಡ್ಜ್, CO. (''ed''., ಇದು ಪ್ರಧಾನವಾಗಿ ವಿದ್ಯುನ್ಮಾನ ಲಾಜಿಕ್‌ ಗೇಟ್‌ಗಳಿಗೆ ಸಂಬಂಧಿಸಿದ್ದಾಗಿದೆ; {{US patent|723,188}} ಮತ್ತು {{US patent|725,605}})</ref> * ವಿದ್ಯುತ್‌ಚಿಕಿತ್ಸೆ ''ಟೆಸ್ಲಾ ವಿದ್ಯುತ್‌ ಹೊಯಿಲುಗಳು'' <ref>, ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್ಸ್‌, "''ದ IEEE ಸ್ಟ್ಯಾಂಡರ್ಡ್‌‌ ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಟರ್ಮ್ಸ್‌'' ". ೬th ed. ನ್ಯೂಯಾರ್ಕ್‌, N.Y., ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್ಸ್‌, c೧೯೯೭. IEEE Std ೧೦೦-೧೯೯೬. ISBN ೧-೫೫೯೩೭-೮೩೩-೬ [''ed''. ಸ್ಟ್ಯಾಂಡರ್ಡ್ಸ್‌ ಕೋಆರ್ಡಿನೇಟಿಂಗ್‌ ಕಮಿಟಿ 10, ಟಮ್ಸ್‌ ಅಂಡ್ ಡೆಫನೇಷನ್ಸ್‌ ; ಜೇನ್‌ ರಾಡಾಟ್ಜ್‌‌, (ಅಧ್ಯಕ್ಷ)]</ref><ref>ಡ್ಯೂಗನ್‌, ವಿಲಿಯಮ್‌ ಜೇಮ್ಸ್, "ಹ್ಯಾಂಡ್‌-ಬುಕ್‌ ಆಫ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್ಸ್‌". F.A.ಡೇವಿಸ್‌ ಕಂಪೆನಿ, ೧೯೧೦. ಪುಟ ೧೨೩. "[...] ಸ್ಪೀಕ್‌ ಆಫ್‌ "ಟೆಸ್ಲಾ ಕರೆಂಟ್ಸ್‌ " ವೆನ್‌ ವೀ ರಿಯಲಿ ಮೀನ್‌ ದ ಹೈ ಫ್ರೀಕ್ವೆನ್ಸಿ ಕರೆಂಟ್ಸ್‌."</ref><ref>ಸ್ನೋ, ವಿಲಿಯಮ್‌ ಬೆನ್‌ಹ್ಯಾಮ್‌, "ಕರೆಂಟ್ಸ್‌ ಆಫ್‌ ಹೈ ಪೊಟೆನ್ಷಿಯಲ್‌‌ ಆಫ್‌ ಹೈ ಅಂಡ್‌ ಅದರ್‌ ಫ್ರೀಕ್ವೆನ್ಸೀಸ್‌". ಸೈಂಟಿಫಿಕ್‌ ಆಥರ್ಸ್‌ ಪಬ್ಲಿಷಿಂಗ್‌ Co., ೧೯೧೮. ಪುಟ ೧೨೧.</ref> * ವಿದ್ಯುಚ್ಛಕ್ತಿಯ ನಿಸ್ತಂತು ರವಾನೆ ಮತ್ತು ''ಟೆಸ್ಲಾ ಪರಿಣಾಮ'' <ref>ನಾರ್ರೀ, H. S., "ಇಂಡಕ್ಷನ್‌ ಕಾಯಿಲ್ಸ್‌ : ಹೌ ಟು ಮೇಕ್‌, ಯೂಸ್‌, ಅಂಡ್‌ ರಿಪೇರ್‌ ದೆಮ್‌ ".ನಾರ್ಮನ್‌ H. ಷ್ನೀಡರ್‌, ೧೯೦೭, ನ್ಯೂಯಾರ್ಕ್‌. ೪ನೇ ಆವೃತ್ತಿ.</ref><ref>ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌, ಜನವರಿ ೧೯೧೯. ಪುಟ ೬೧೫.</ref> * ''ಟೆಸ್ಲಾ ಪ್ರತಿಬಾಧೆ ವಿದ್ಯಮಾನಗಳು'' <ref>ದ ಎಲೆಕ್ಟ್ರಿಕಲ್‌ ಎಂಜಿನಿಯರ್. (೧೮೮೪). ಲಂಡನ್‌ : ಬಿಗ್ಸ್‌ &amp; Co. [https://books.google.com/books?id=CAwAAAAAMAAJ&amp;pg=PA19&amp;ie=ISO-8859-1#PPA19,M1 ಪುಟ&nbsp;19]</ref> * ''ಟೆಸ್ಲಾ ಸ್ಥಾಯಿ-ವಿದ್ಯುತ್‌‌ ಕ್ಷೇತ್ರ'' * ''ಟೆಸ್ಲಾ ಮೂಲತತ್ವ'' * ದ್ವಿತಂತು ಸುರುಳಿ * ದೂರಭೌಮಿಕಬಲವಿಜ್ಞಾನ * ''ಟೆಸ್ಲಾ ನಿರೋಧನ'' * ''ಟೆಸ್ಲಾ ಪ್ರಚೋದನೆಗಳು'' <ref>ಬೆಂಗ್ಟ್‌ ಆಂಡರ್ಸ್ ಬೆನ್ಸನ್‌, ''ಪರ್ಸೆಪ್ಷನ್‌ ಆಪರೇಟಸ್‌‌ ಫಾರ್‌‌ ದ ಬ್ಲೈಂಡ್‌ '', {{US patent|3250023}}</ref> * ''ಟೆಸ್ಲಾ ತರಂಗಗಳು'' <ref name="WJJohnstondictionary">[https://books.google.com/books?id=UKYJAAAAIAAJ ಹೌಸ್ಟನ್‌, E. J. (][https://books.google.com/books?id=UKYJAAAAIAAJ 1889). ][https://books.google.com/books?id=UKYJAAAAIAAJ A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ ]. ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. [https://books.google.com/books?id=UKYJAAAAIAAJ&amp;pg=PA956 ಪುಟ 956].</ref> * ''ಟೆಸ್ಲಾ ವಿಸರ್ಜನೆ'' <ref name="WJJohnstondictionary" /> * ವಿದ್ಯುತ್‌ದಿಕ್ಪರಿವರ್ತಕಗಳ ವಿವಿಧ ರೂಪಗಳು ಮತ್ತು ಮೂರನೇ ವಿದ್ಯುತ್‌‌ಕೂರ್ಚಗಳನ್ನು ನಿಯಂತ್ರಿಸುವ ವಿಧಾನಗಳು * ನೀರು, ಹಬೆ ಮತ್ತು ಅನಿಲಗಳ ''ಟೆಸ್ಲಾ ಚಕ್ರಯಂತ್ರಗಳು'' (e.g., ರೆಕ್ಕೆಗಳಿರದ ವಿದ್ಯುತ್‌ಜಲಚಕ್ರಗಳು) ಮತ್ತು ''ಟೆಸ್ಲಾ ಪಂಪ್‌‌ಗಳು'' * ''ಟೆಸ್ಲಾ ಜಾಲಕ/ದಾಹಕ'' * ''ವಿದ್ಯುತ್‌‌ಕೊರೋನಾ ವಿಸರ್ಜಕ ಓಜೋನ್‌ ಜನಕ'' * ''ಟೆಸ್ಲಾ ಸಂಪೀಡಕ'' * ಬ್ರೆಮ್ಸ್‌‌ಟ್ರಾಹ್ಲಂಗ್‌ ಪ್ರಕ್ರಿಯೆಯ ಮೂಲಕ ನಿರ್ಮಿತ [[ಕ್ಷ-ಕಿರಣ|X-ರೇ/ಕ್ಷ-ಕಿರಣ]]ಗಳ ಕೊಳವೆಗಳು * ಐಯಾನೀಕೃತ ಅನಿಲಗಳ ಸಾಧನಗಳು ಮತ್ತು "''ಹಾಟ್‌ ಸೈಂಟ್‌ ಎಲ್ಮೋಸ್‌ ಫೈರ್'' ‌‌".<ref>[https://books.google.com/books?id=UKYJAAAAIAAJ ಹೌಸ್ಟನ್‌, E. J. (][https://books.google.com/books?id=UKYJAAAAIAAJ 1889). ][https://books.google.com/books?id=UKYJAAAAIAAJ A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ ]. ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. [https://books.google.com/books?id=UKYJAAAAIAAJ&amp;pg=PA801 ಪುಟ 801].</ref> * ಅಧಿಕ ಕ್ಷೇತ್ರ ವಿಸರ್ಜಕದ ಸಾಧನಗಳು * ವಿದ್ಯುದಾವೇಶಪೂರಿತ ಕಣಗಳ ಪ್ರಭೆಯ ಸಾಧನಗಳು * ಬಿಂಬ ಹರಿವಿನ ಸಾಧನಗಳು<ref>[https://books.google.com/books?id=UKYJAAAAIAAJ ಹೌಸ್ಟನ್‌, E. J. (][https://books.google.com/books?id=UKYJAAAAIAAJ 1889). ][https://books.google.com/books?id=UKYJAAAAIAAJ A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ ]. ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. [https://books.google.com/books?id=UKYJAAAAIAAJ&amp;pg=PA878 ಪುಟ 878].</ref> * ಆರ್ಕ್‌ ದೀಪ ವ್ಯವಸ್ಥೆಗಳು * ವಿದ್ಯುತ್‌ ಪ್ರವಾಹಕ್ಕೆ ತೀರ ಕನಿಷ್ಟ ಪ್ರಮಾಣದ ರೋಧವನ್ನು ಒಡ್ಡುವಂತ ವಿಧಾನಗಳು (ಅಧಿವಾಹಕತೆಯ ಪೂರ್ವವರ್ತಿಯಾದುದು) * ವಿಭವಾಂತರ ವರ್ಧನಾತ್ಮಕ ವಿದ್ಯುನ್ಮಂಡಲ * ಭಾರೀ ವಿಭವಾಂತರದ ವಿಸರ್ಜಕ ಸಾಧನಗಳು * ಮಿಂಚಿನಿಂದ ರಕ್ಷಣೆ ಪಡೆಯುವ ಸಾಧನಗಳು * VTOL ವಿಮಾನ * ಗುರುತ್ವಾಕರ್ಷಣೆಯ ಬಲಪ್ರವರ್ತನದ ಸಿದ್ಧಾಂತ * ವಿದ್ಯುತ್‌ ವಾಹನದ ಕಲ್ಪನೆಗಳು * ಬಹುಫೇಸ್‌‌ ವ್ಯವಸ್ಥೆಗಳು |} == ಮಧ್ಯದ ವರ್ಷಗಳು == ''ಟೆಸ್ಲಾ ಎಲೆಕ್ಟ್ರಿಕ್‌ ಲೈಟ್‌ & ಮ್ಯಾನುಫ್ಯಾಕ್ಚರಿಂಗ್‌'' ಎಂಬ ಹೆಸರಿನ ತಮ್ಮದೇ ಸ್ವಂತ ಕಂಪೆನಿಯನ್ನು ಟೆಸ್ಲಾರು ೧೮೮೬ರಲ್ಲಿ ಸ್ಥಾಪಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು. ತಮ್ಮ ಜೀವನ ನಡೆಸಲು ಹಾಗೂ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಟೆಸ್ಲಾರು ೧೮೮೬ರಿಂದ ೧೮೮೭ರವರೆಗೆ ನ್ಯೂಯಾರ್ಕ್‌‌ನಲ್ಲಿ ಮತ್ತೆ ಕಾರ್ಮಿಕರಾಗಿ ದುಡಿಯಲು ತೊಡಗಿದರು. ೧೮೮೭ರಲ್ಲಿ, ಮೊದಲಿನ ವಿದ್ಯುತ್‌ಕೂರ್ಚರಹಿತ ಪರ್ಯಾಯ ವಿದ್ಯುತ್ಪ್ರವಾಹ ಚೋದಕ ಮೋಟಾರ್‌ಅನ್ನು ನಿರ್ಮಿಸಿದ್ದ, ಅವರು ೧೮೮೮ರಲ್ಲಿ ''ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್'' ‌‌ (ಈಗ IEEE) ಸಂಸ್ಥೆಯಲ್ಲಿ ನಿದರ್ಶಿಸಿ ತೋರಿಸಿದ್ದರು. ಅದೇ ವರ್ಷ, ಅವರು ತಮ್ಮ ಟೆಸ್ಲಾ ಸುರುಳಿಯ ಮೂಲತತ್ವಗಳನ್ನು ಅಭಿವೃದ್ಧಿಪಡಿಸಿದರಲ್ಲದೇ ವೆಸ್ಟಿಂಗ್‌‌ಹೌಸ್‌‌ ಎಲೆಕ್ಟ್ರಿಕ್‌‌‌‌ & ಮ್ಯಾನುಫ್ಯಾಕ್ಚರಿಂಗ್‌‌ ಕಂಪೆನಿ'ಯ ಪಿಟ್ಸ್‌‌‌ಬರ್ಗ್‌‌ ಪ್ರಯೋಗಾಲಯದಲ್ಲಿ ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರೊಡನೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ವಿದ್ಯುಚ್ಛಕ್ತಿಯ ದೀರ್ಘ ಅಂತರದ ಸಂವಹನವನ್ನು ಕಾರ್ಯಸಾಧ್ಯಗೊಳಿಸುವ ಬಹುಫೇಸ್‌ ವ್ಯವಸ್ಥೆಗಳ ಬಗ್ಗೆ ಅವರ ಕಲ್ಪನೆಯನ್ನು ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಯು ಸ್ವೀಕರಿಸಿತು. ತಮ್ಮದೇ ಸ್ವಂತ ಏಕ ಸಾಧನ ನಿರ್ವಾತ ಕೊಳವೆಗಳನ್ನು (ಅವರ ಹಕ್ಕುಸ್ವಾಮ್ಯಕ್ಕೆ {{US patent|514170|#514,170}} ಸದೃಶವಾದದ್ದು) ಬಳಸಿಕೊಂಡು ನಂತರ [[ಕ್ಷ-ಕಿರಣ|X-ರೇ/ಕ್ಷ-ಕಿರಣ]]ಗಳು ಎಂದು ಕರೆಯಲಾದುದನ್ನು ಏಪ್ರಿಲ್‌ ೧೮೮೭ರಲ್ಲಿ, ಟೆಸ್ಲಾರು ಪರಿಶೋಧಿಸಲು ಆರಂಭಿಸಿದ್ದರು. ಇತರೆ ಮುಂಚಿನ X-ರೇ/ಕ್ಷ-ಕಿರಣ ಕೊಳವೆಗಳಿಗೆ ಹೋಲಿಸಿದರೆ ಈ ಸಾಧನದಲ್ಲಿದ್ದ ವ್ಯತ್ಯಾಸವೇನೆಂದರೆ ಇದರಲ್ಲಿ ಗುರಿಯಾಗಿ ಯಾವುದೇ ವಿದ್ಯುದ್ಧೃವವನ್ನು ಬಳಸಿರಲಿಲ್ಲ. ಈ ಸಾಧನದಿಂದ ನಡೆಯುವ ವಿದ್ಯಮಾನಕ್ಕೆ ಆಧುನಿಕ ದಿನಮಾನದ ಹೆಸರು ''ಬ್ರೆಮ್ಸ್‌ಷ್ಟ್ರಾಲಂಗ್‌'' ವಿಕಿರಣ (ಅಥವಾ ''ಬ್ರೇಕಿಂಗ್‌ ವಿಕಿರಣ'' ) ಎಂಬುದಾಗಿದೆ. ನಮಗೆ ಈಗಾಗಲೇ ತಿಳಿದಿರುವ ಪ್ರಕಾರ ಕ್ಷೇತ್ರ [[ಎಲೆಕ್ಟ್ರಾನ್‌]] ಉತ್ಸರ್ಜನ/ಹೊರಸೂಸುವಿಕೆ ಮತ್ತು ಉಷ್ಣಯಾನಿಕ ಉತ್ಸರ್ಜನ/ಹೊರಸೂಸುವಿಕೆಗಳ ಸಂಯೋಜನೆಯ ಮೂಲಕ ವಿದ್ಯುದ್ಧೃವವೊಂದರಿಂದ ಎಲೆಕ್ಟ್ರಾನ್‌ಗಳನ್ನು ಹೊರಸೂಸುವುದರ ಮೂಲಕ ಈ ಸಾಧನವನ್ನು ಬಳಸಲಾಗುತ್ತದೆ. ಒಮ್ಮೆ ಬಿಡುಗಡೆಯಾದ ನಂತರ, ಟೆಸ್ಲಾ ಸುರುಳಿಯ ಆಂದೋಲಿಸುತ್ತಿರುವ HV ಹೊರಹೊಯಿಲು ಋಣ ವಿಭವಾಂತರದ ಅತ್ಯುಚ್ಚ ಮಟ್ಟದಲ್ಲಿದ್ದಾಗ ವಿದ್ಯುದ್ಧೃವದ ಸಮೀಪದ ತೀವ್ರ ವಿದ್ಯುತ್‌ ಕ್ಷೇತ್ರದಿಂದ ಎಲೆಕ್ಟ್ರಾನ್‌ಗಳು ಹಿಮ್ಮೆಟ್ಟುವುದರಿಂದ ಗಾಜಿನ ಆಚ್ಛಾದನದೊಂದಿಗೆ ಘರ್ಷಣೆಗೆ ತುತ್ತಾಗುವುದರಿಂದ X ರೇ/ಕ್ಷ-ಕಿರಣಗಳು ಉತ್ಪನ್ನವಾಗುತ್ತವೆ. ಅವರು ಗೀಸ್ಲರ್‌‌ ಕೊಳವೆಗಳನ್ನು ಕೂಡಾ ಬಳಸಿದ್ದರು. X ರೇ/ಕ್ಷ-ಕಿರಣಗಳ ಪರಿಣಾಮದಿಂದುಂಟಾಗುವುದೆಂದು ನಂತರ [[ವಿಲ್ಹೆಮ್ ರಾಂಟ್‌ಜನ್|ವಿಲ್‌ಹೆಲ್ಮ್‌‌‌‌ ರಾಂಟ್‌‌ಜೆನ್‌‌]] ಗುರುತಿಸಿದ್ದ ಚರ್ಮಕ್ಕಾಗುವ ಹಾನಿಯ ಬಗ್ಗೆ ಅರಿವನ್ನು ೧೮೯೨ರ ವೇಳೆಗೆ ಟೆಸ್ಲಾ ಪಡೆದುಕೊಂಡಿದ್ದರು. ಸಂಶೋಧನೆಯ ಮೊದಲಲ್ಲಿ, X-ರೇಗಳು/ಕ್ಷ-ಕಿರಣಗಳನ್ನು ಉತ್ಪಾದಿ/ಸೃಷ್ಟಿಸಲು ಅನೇಕ ಪ್ರಾಯೋಗಿಕ ವ್ಯವಸ್ಥೆಗಳನ್ನು ಟೆಸ್ಲಾರು ಏರ್ಪಡಿಸಿಕೊಂಡಿದ್ದರು. ಟೆಸ್ಲಾರು ತಮ್ಮ ವಿದ್ಯುನ್ಮಂಡಲಗಳ ಮೂಲಕ, "ಈ ಉಪಕರಣವು [... ಓರ್ವ ವ್ಯಕ್ತಿಯು] ಸಾಧಾರಣ ಉಪಕರಣಗಳ ಮೂಲಕ ಪಡೆಯಬಲ್ಲದಾಗಿರುವುದಕ್ಕಿಂತ ಅಧಿಕ ಸಾಮರ್ಥ್ಯದ ರಾಂಟ್‌‌ಜೆನ್‌‌ ಕಿರಣಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ" ಎಂಬುದನ್ನು ಅಭಿಪ್ರಾಯಪಟ್ಟಿದ್ದರು.<ref>N. ಟೆಸ್ಲಾ, [http://www.tfcbooks.com/tesla/1898-11-17.htm HIGH FREQUENCY OSCILLATORS FOR ELECTRO-THERAPEUTIC AND OTHER PURPOSES.] ''[https://books.google.com/books?vid=0ulmMIkNisnAACpaud&amp;id=bUo7vYNkbKQC ಪ್ರೊಸೀಡಿಂಗ್ಸ್‌ ಆಫ್‌ ದ ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌]'', ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌. ಪುಟ ೨೫.</ref> ತಮ್ಮ ವಿದ್ಯುನ್ಮಂಡಲ ಮತ್ತು ಏಕ-ಘಟಕ X-ರೇ/ಕ್ಷ-ಕಿರಣ ಉತ್ಪಾದನಾ ಸಾಧನಗಳೊಂದಿಗೆ ಕಾರ್ಯನಿರ್ವಹಿಸುವಲ್ಲಿ ಆಗಬಹುದಾದ ಅಪಾಯಗಳ ಬಗ್ಗೆ ಕೂಡಾ ಅವರು ತಿಳಿಸಿದ್ದರು. ಈ ವಿದ್ಯಮಾನದ ಬಗ್ಗೆ ಹಿಂದೆ ನಡೆಸಿದ ಪರಿಶೋಧನೆಗಳ ಬಗೆಗಿನ ತಮ್ಮ ಅನೇಕ ಟಿಪ್ಪಣಿಗಳಲ್ಲಿ, ಚರ್ಮಕ್ಕೆ ಆಗಬಹುದಾದ ಅಪಾಯಗಳನ್ನು ವಿವಿಧ ಕಾರಣಗಳಿಂದ ಆಗಬಹುದು ಎಂದಿದ್ದರು. ಚರ್ಮಕ್ಕೆ ಆಗುವ ಹಾನಿಯು ರಾಂಟ್‌‌ಜೆನ್‌‌ ಕಿರಣಗಳಿಂದ ಅಲ್ಲ, ಬದಲಿಗೆ ಉತ್ಪಾದನೆಯಾದ ಓಜೋನ್‌‌ ಚರ್ಮಕ್ಕೆ ಸಂಪರ್ಕಿಸುವುದರಿಂದಾಗಿ ಹಾಗೂ ಸ್ವಲ್ಪ ಮಟ್ಟಿಗೆ ನೈಟ್ರಸ್‌‌ ಆಮ್ಲದ ಕಾರಣವಾಗಿ ಎಂದು ಮುಂಚೆ ಅವರು ಭಾವಿಸಿದ್ದರು. ಪ್ಲಾಸ್ಮಾದಲ್ಲಿನ ಅಲೆಗಳ ವಿಚಾರದಲ್ಲಿ ಉಂಟಾಗುವ ಹಾಗೆ X-ರೇಗಳು/ಕ್ಷ-ಕಿರಣಗಳು ಕೂಡಾ ಅನುಲಂಬ ಅಲೆಗಳಾಗಿರುತ್ತವೆ ಎಂದು ಟೆಸ್ಲಾರು ತಪ್ಪಾಗಿ ಭಾವಿಸಿದ್ದರು. ಈ ಬಗ್ಗೆ ಸಾಕಷ್ಟು ಉದಾಹರಣೆಗಳು ಲಭ್ಯವಿರುವುದಲ್ಲದೇ ಒತ್ತಡ-ಮುಕ್ತ ಅಯಸ್ಕಾಂತೀಯ ಕ್ಷೇತ್ರಗಳ ಸಂದರ್ಭದಲ್ಲಿ ಪ್ಲಾಸ್ಮಾ ಅಲೆಗಳು ಉಂಟಾಗಬಹುದಿರುತ್ತವೆ.<ref>ಗ್ರಿಫಿತ್ಸ್, ಡೇವಿಡ್‌ J. ''ಇಂಟ್ರೊಡಕ್ಷನ್‌ ಟು ಎಲೆಕ್ಟ್ರೋಡೈನಾಮಿಕ್ಸ್'' ‌, ISBN ೦-೧೩-೮೦೫೩೨೬-X ಮತ್ತು ಜ್ಯಾಕ್ಸನ್‌, ಜಾನ್‌‌ D. ''ಕ್ಲಾಸಿಕಲ್‌ ಎಲೆಕ್ಟ್ರೋಡೈನಾಮಿಕ್ಸ್'', ISBN ೦-೪೭೧-೩೦೯೩೨-X.</ref><ref>''[https://books.google.com/books?vid=0ulmMIkNisnAACpaud&amp;id=bUo7vYNkbKQC ಪ್ರೊಸೀಡಿಂಗ್ಸ್‌ ಆಫ್‌ ದ ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌]'', ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌. ಪುಟ ೧೬.</ref> ಆತನ ಊಹಾ ಕಲ್ಪನೆಗಳು ಮತ್ತು ಪ್ರಯೋಗಗಳನ್ನು ಇತರರು ಪ್ರಯತ್ನಿಸಿ ಸ್ಥಿರೀಕರಿಸಿದರು.<ref>ಜಾರ್ಜ್‌ ಫ್ರೆಡೆರಿಕ್‌ ಷ್ರೇಡಿ, ಥಾಮಸ್‌ ಲಾಥ್ರಾಪ್‌ ಸ್ಟೆಡ್‌‌ಮ್ಯಾನ್‌‌, ''ಮೆಡಿಕಲ್‌ ರೆಕಾರ್ಡ್'', ೧೮೯೭. [https://books.google.com/books?id=Jx4CAAAAYAAJ&amp;pg=PA288&amp;lr=&amp;as_brr=1#PPA287,M1 ಪುಟ 287].</ref> ಅದೇ ಕ್ಷೇತ್ರದಲ್ಲಿಯೇ ಟೆಸ್ಲಾರು ಸಂಶೋಧನೆಯನ್ನು ಮುಂದುವರೆಸಿದರು. [[ವಿಲ್ಹೆಮ್ ರಾಂಟ್‌ಜನ್|ರಾಂಟ್‌‌ಜೆನ್‌‌'ರ]] ಆವಿಷ್ಕಾರಕ್ಕೆ ಮುಂಚೆಯೇ ಅನೇಕ ಪ್ರಯೋಗಗಳನ್ನು ಮಾಡಿದ್ದರೂ (ನಂತರ ರಾಂಟ್‌‌ಜೆನ್‌‌ರಿಗೆ ಕಳುಹಿಸಿದ ತನ್ನ ಕೈಗಳ ಮೂಳೆಗಳ ಛಾಯಾಚಿತ್ರಗಳನ್ನು ಮೂಡಿಸುವುದೂ ಸೇರಿದಂತೆ) ತನ್ನ ಶೋಧನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕಂಡುಕೊಂಡಿರಲಿಲ್ಲ; ಅವರ ಸಂಶೋಧನೆಗಳಲ್ಲಿ ಬಹುತೇಕವು ಮಾರ್ಚ್‌ ೧೮೯೫ರಲ್ಲಿ ನಡೆದ ೫ತ್‌‌ ಅವೆನ್ಯೂ ರಸ್ತೆಯ ಪ್ರಯೋಗಾಲಯದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋಗಿದ್ದವು. ಗಾಳಿಯ ದ್ರವೀಕರಣಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆಗಳ ಜೊತೆಗೆ ಟೆಸ್ಲಾ ವಿದ್ಯುಜ್ಜನಕವನ್ನು ಕೂಡಾ ಟೆಸ್ಲಾರು ೧೮೯೫ರಲ್ಲಿ ಅಭಿವೃದ್ಧಿಪಡಿಸಿದರು. ಲಾರ್ಡ್‌‌ ಕೆಲ್ವಿನ್‌‌'ರ ಸಂಶೋಧನೆಗಳಿಂದ, ಮರು-ಅನಿಲೀಕರಣಕ್ಕೆ ಒಳಪಡಿಸಿ ಏನನ್ನಾದರೂ ಚಾಲಿಸಲು ಬಳಸಿದಾಗ ದ್ರವೀಕೃತ ಗಾಳಿಯು ಸಿದ್ಧಾಂತೀಯವಾಗಿ ಸಿದ್ಧಪಟ್ಟಿರುವುದಕ್ಕಿಂತ ಹೆಚ್ಚು ತಾಪವನ್ನು ಹೀರಿಕೊಳ್ಳಬಲ್ಲದು ಎಂಬುದನ್ನು ಟೆಸ್ಲಾರು ಅರಿತಿದ್ದರು; ಬೇರೆ ರೀತಿಯಲ್ಲಿ ಹೇಳುವುದಾದರೆ ಕೆಲಮಟ್ಟಿಗೆ ವಿಸಂಗತವಾಗಿರುತ್ತದೆ ಅಥವಾ 'ಅಧಿಕ ಅಖಂಡತೆ'ಯನ್ನು ಹೊಂದಿರುತ್ತದೆ<ref>ನಿಕೋಲಾ ಟೆಸ್ಲಾ, ಸ್ಟಾರ್ಟ್‌‌ಲಿಂಗ್‌ ಪ್ರೆಡಿಕ್ಷನ್‌ ಆಫ್‌ ದ ವರ್ಲ್ಡ್‌‌ಸ್‌‌ ಗ್ರೇಟೆಸ್ಟ್‌‌ ಲಿವಿಂಗ್‌ ಸೈಂಟಿಸ್ಟ್‌ (ಲೇಖನ, ದ ನಾರ್ತ್‌ ಅಮೇರಿಕನ್‌, ೧೮ ಮೇ ೧೯೦೨).</ref>. ಟೆಸ್ಲಾ'ರ ಈ ಸಂಶೋಧನೆಯು ಮುಗಿದು ಹಕ್ಕುಸ್ವಾಮ್ಯ ಅರ್ಜಿಯನ್ನು ದಾಖಲಿಸುವ ಸ್ವಲ್ಪವೇ ಮುನ್ನ, ಟೆಸ್ಲಾ'ರ ಪ್ರಯೋಗಾಲಯವು ಸುಟ್ಟು ಹೋಗಿ ಅವರ ಎಲ್ಲಾ ಉಪಕರಣಗಳು, ಮಾದರಿಗಳು ಮತ್ತು ಆವಿಷ್ಕಾರಗಳು ನಾಶವಾಗಿದ್ದವು. ಅಗ್ನಿ ಆಕಸ್ಮಿಕದ ಕೆಲವೇ ದಿನಗಳ ನಂತರ ಜರ್ಮನಿಯ ಲಿಂಡೆಯವರು ಇದೇ ಪ್ರಕ್ರಿಯೆಯ ಹಕ್ಕುಸ್ವಾಮ್ಯಕ್ಕಾಗಿ ಅರ್ಜಿಯನ್ನು ದಾಖಲಿಸಿದರು.<ref>ಪುಟಗಳು ೨೮೪-೨೮೫, ವಿಲಿಯಮ್‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್‌, ೧೯೯೩.</ref> ಸಾಧನಗಳಿಗೆ ವಿದ್ಯುತ್ತನ್ನು ಒದಗಿಸಲು ಎರಡು ಬಿಂದುಗಳ ನಡುವೆ ವಿದ್ಯುತ್‌ ವಾಹಕವಾಗಿ ವರ್ತಿಸುವ ವಿವಿಧ ನೈಸರ್ಗಿಕ ಮಾಧ್ಯಮಗಳಲ್ಲಿನ ಸಂವಹನವನ್ನು ಬಳಸುವ ಭೂಮಿಯ ವಿದ್ಯುತ್‌‌ ವಾಹಕತ್ವದ ಮೇಲೆ ಆಧಾರಿತವಾದ "ತಂತಿರಹಿತ ವಿದ್ಯುಚ್ಛಕ್ತಿ ಸಂವಹನ"ದ "ವಿಶ್ವ ವ್ಯವಸ್ಥೆ"ಯೊಂದನ್ನು ಪ್ರಸ್ತಾಪಿಸಲಾಗಿತ್ತು. ಈ ಸಿದ್ದಾಂತವನ್ನು ಬಳಸುವ ಪ್ರಾಯೋಗಿಕ ನಿಸ್ತಂತು ಶಕ್ತಿ ಸಂವಹನ ವ್ಯವಸ್ಥೆಯಲ್ಲಿ ಅಧಿಕ-ಶಕ್ತಿಯ ನೇರಳಾತೀತ ರಶ್ಮಿದಂಡವನ್ನು ಗಾಳಿಯಲ್ಲಿ ಲಂಬವಾದ ಅಯಾನೀಕೃತ ವಾಹಿನಿಯೊಂದನ್ನು ನೇರವಾಗಿ ಪ್ರೇಷಕ-ಗ್ರಾಹಕ ಕೇಂದ್ರಗಳ ಮೇಲೆ ರೂಪುಗೊಳ್ಳುವಂತೆ ಮಾಡಬಹುದಾಗಿದೆ. ಇದೇ ಕಲ್ಪನೆಯನ್ನು ಅವಾಸ್ತವ ಮಿಂಚಿನ ಸರಳುಗಳು ಎಂಬ ವಿದ್ಯುತ್‌ಲೇಸರ್‌ ವಿದ್ಯುದಾಘಾತ ಶಸ್ತ್ರವನ್ನು,<ref>[http://stinet.dtic.mil/oai/oai?&amp;verb=getRecord&amp;metadataPrefix=html&amp;identifier=ADA239988 A ಸರ್ವೇ ಆಫ್‌ ಲೇಸರ್‌ ಲೈಟ್ನಿಂ‌ಗ್‌ ರಾಡ್‌‌ ಟೆಕ್ನಿಕ್ಸ್‌.] {{Webarchive|url=https://web.archive.org/web/20080327224144/http://stinet.dtic.mil/oai/oai?&verb=getRecord&metadataPrefix=html&identifier=ADA239988 |date=2008-03-27 }} ಬಾರ್ನೆಸ್‌, ಅರ್ನಾಲ್ಡ್‌‌ A., Jr.; ಬರ್ಥೆಲ್‌, ರಾಬರ್ಟ್‌ O.</ref> ರೂಪಿಸಲು ಹಾಗೂ ವಾಹನಗಳನ್ನು ನಿರ್ಬಂಧಿಸಲು ಪ್ರಸ್ತಾಪಗಳನ್ನು ನೀಡಲಾಗಿದೆ.<ref>[http://www.hsvt.org/faq.html ಫ್ರೀಕ್ವೆಂಟ್ಲಿ ಆಸ್ಕ್‌ಡ್‌ ಕ್ವಶ್ಚನ್ಸ್.] {{Webarchive|url=https://web.archive.org/web/20081207002222/http://www.hsvt.org/faq.html |date=2008-12-07 }} HSV ಟೆಕ್ನಾಲಜೀಸ್</ref><ref>[http://www.dtic.mil/ndia/nld4/schles.pdf ವೆಹಿಕಲ್‌ ಡಿಸೇಬಲಿಂಗ್‌ ವೆಪನ್‌] {{Webarchive|url=https://web.archive.org/web/20090326232520/http://www.dtic.mil/ndia/nld4/schles.pdf |date=2009-03-26 }} ಪೀಟರ್‌ A. ಷ್ಲೆಸಿಂಗರ್‌‌ರಿಂದ, ಅಧ್ಯಕ್ಷ, HSV ಟೆಕ್ನಾಲಜೀಸ್, Inc. [http://www.dtic.mil/ndia/nld4/ NDIA ನಾನ್‌-ಲೀಥಲ್‌ ಡಿಫೆನ್ಸ್‌ IV] {{Webarchive|url=https://web.archive.org/web/20110603171338/http://www.dtic.mil/ndia/nld4/ |date=2011-06-03 }} ೨೦–೨೨ ಮಾರ್ಚ್‌ ೨೦೦೦</ref> "ತಂತಿರಹಿತ ವಿದ್ಯುಚ್ಛಕ್ತಿ ಸಂವಹನ"ವನ್ನು ೧೮೯೧ರಷ್ಟು ಮುಂಚೆಯೇ ಟೆಸ್ಲಾರು ನಿದರ್ಶನ ನೀಡಿ ತೋರಿಸಿದ್ದರು. ''ಟೆಸ್ಲಾ ಪರಿಣಾಮ'' (ಟೆಸ್ಲಾರ ಗೌರವಾರ್ಥವಾಗಿ ಇಟ್ಟ ಹೆಸರು) ಎಂಬುದು ಈ ರೀತಿಯ ವಿದ್ಯುತ್ತಿನ ವಹನದ ಅನ್ವಯಿಕೆಗೆ (ಎಂದರೆ ವಾಹಕದ ಮುಖಾಂತರ ವಿಭವಾಂತರವನ್ನು ಉತ್ಪಾದಿಸುವುದು ಮಾತ್ರವಲ್ಲ, ವಿದ್ಯುಚ್ಛಕ್ತಿಯನ್ನು ಅವಕಾಶ ಮತ್ತು ದ್ರವ್ಯಗಳ ಮುಖಾಂತರ ಚಲನೆಗೆ ಕೂಡ) ಇಟ್ಟ ಹೆಸರಾಗಿದೆ.<ref name="cheney-79" />{{Rp|174|date=May 2009}}<ref>ನಾರ್ರೀ, H. S., "ಇಂಡಕ್ಷನ್‌ ಕಾಯಿಲ್ಸ್‌ : ಹೌ ಟು ಮೇಕ್‌, ಯೂಸ್‌, ಅಂಡ್‌ ರಿಪೇರ್‌ ದೆಮ್‌". ನಾರ್ಮನ್‌ H. ಷ್ನೀಡರ್‌, ೧೯೦೭, ನ್ಯೂಯಾರ್ಕ್‌. ೪ನೇ ಆವೃತ್ತಿ.</ref> [[ಚಿತ್ರ:TeslaWirelessPower1891 adjusted.png|thumb|left|1891ರಲ್ಲಿ ಅವರು ನೀಡಿದ್ದ ಉನ್ನತ ತರಂಗಾಂತರ ಮತ್ತು ವಿಭವಾಂತರದ ಉಪನ್ಯಾಸದಲ್ಲಿ ನೀಡಿದ್ದ ವಿದ್ಯುಚ್ಛಕ್ತಿ ಮತ್ತು ಚೈತನ್ಯ/ವಿದ್ಯುಚ್ಛಕ್ತಿಗಳ ನಿಸ್ತಂತು ಸಂವಹನದ ಪ್ರಾತ್ಯಕ್ಷಿಕೆ]] === ಅಮೇರಿಕನ್‌‌ ಪೌರತ್ವ === ತಮ್ಮ ೩೫ರ ವಯಸ್ಸಿನಲ್ಲಿ ೩೦ ಜುಲೈ ೧೮೯೧ರಂದು, ಅವರು ಯುನೈಟೆಡ್‌‌ ಸ್ಟೇಟ್ಸ್‌‌ನ ದೇಶೀಕರಿಸಿದ ಪೌರರಾದರು. ಅದೇ ವರ್ಷವೇ ಟೆಸ್ಲಾರು ತಮ್ಮ ೩೫ ಸೌತ್‌ ಫಿಫ್ತ್‌ ಅವೆನ್ಯೂ ವಿಳಾಸದಲ್ಲಿನ ಪ್ರಯೋಗಾಲಯವನ್ನು ನ್ಯೂಯಾರ್ಕ್‌‌ನಲ್ಲಿ ಸ್ಥಾಪಿಸಿದರು. ನಂತರ ನ್ಯೂಯಾರ್ಕ್‌‌ನ ೪೬ E. ಹೌಸ್ಟನ್‌‌ ಬೀದಿ/ರಸ್ತೆ ಎಂಬ ವಿಳಾಸದಲ್ಲಿ ತಮ್ಮ ಹೌಸ್ಟನ್‌‌ ಬೀದಿ/ರಸ್ತೆ ಪ್ರಯೋಗಾಲಯವನ್ನು ಟೆಸ್ಲಾರು ಸ್ಥಾಪಿಸಿದರು. ನಿಸ್ತಂತು ವಿದ್ಯುಚ್ಛಕ್ತಿ ಸಂವಹನದ ಸಾಧ್ಯತೆ ಬಗ್ಗೆ ಪುರಾವೆಯನ್ನು ನೀಡುವಂತೆ, ಅವರು ತಮ್ಮ ನ್ಯೂಯಾರ್ಕ್‌‌ನ ಎರಡೂ ಪ್ರಯೋಗಾಲಯಗಳಲ್ಲಿ ವಿದ್ಯುದ್ದೀಪಗಳನ್ನು ತಂತಿರಹಿತವಾಗಿ ಬೆಳಗುವಂತೆ ಮಾಡಿದ್ದರು.<ref>ಕ್ರುಮ್ಮೆ, ಕ್ಯಾಥೆರೀನ್‌, ಮಾರ್ಕ್‌ ಟ್ವೈನ್‌ ಮತ್ತು ನಿಕೋಲಾ ಟೆಸ್ಲಾ : ಥಂಡರ್‌ ಅಂಡ್‌ ಲೈಟ್ನಿಂಗ್‌. ೪ ಡಿಸೆಂಬರ್‌‌ ೨೦೦೦ ([[ಪಿಡಿಎಫ್|PDF]])</ref> ಟೆಸ್ಲಾ'ರ ತೀರ ಸಮೀಪವರ್ತಿ ಸ್ನೇಹಿತರಲ್ಲಿ ಕೆಲವರು ಕಲಾವಿದರಾಗಿದ್ದರು. ಜೋವಾನ್‌ ಜೊವಾನೊವಿಕ್‌‌ ಜ್ಮಾಜ್‌‌ರ ಅನೇಕ ಸರ್ಬಿಯಾದ ಕವಿತೆಗಳನ್ನು (ಇವುಗಳನ್ನು ಟೆಸ್ಲಾ ತರ್ಜುಮೆ ಮಾಡಿದ್ದರು) ಮಾರ್ಪಡಿಸಿದ್ದ ''ಸೆಂಚುರಿ ಮ್ಯಾಗಜೀನ್‌/ನಿಯತಕಾಲಿಕೆ'' ಯ ಸಂಪಾದಕರಾಗಿದ್ದ ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರೊಂದಿಗೆ ಅವರು ಸ್ನೇಹವನ್ನು ಬೆಳೆಸಿದ್ದರು. ಇದೇ ಸಮಯದಲ್ಲಿ ಟೆಸ್ಲಾರು [[ಸ್ವಾಮಿ ವಿವೇಕಾನಂದ]]ರು ಬೋಧಿಸಿದ್ದ ವೈದಿಕ ತತ್ವಶಾಸ್ತ್ರ/ಸಿದ್ಧಾಂತಗಳ (''i.e.'', [[ಹಿಂದೂ ಧರ್ಮ|ಹಿಂದೂಧರ್ಮ]]) ಪ್ರಭಾವಕ್ಕೊಳಗಾಗಿದ್ದರು; ಎಷ್ಟರಮಟ್ಟಿಗೆಂದರೆ, ಹಿಂದೂ-ವೈದಿಕ ಚಿಂತನೆಗೆ ತಮ್ಮನ್ನು ಒಡ್ಡಿಕೊಂಡ ನಂತರ, ದ್ರವ್ಯ ಮತ್ತು ಶಕ್ತಿಗಳ ಬಗೆಗಿನ ತಮ್ಮ ಮೂಲಭೂತ ಸಿದ್ಧಾಂತಗಳಲ್ಲಿ ಕೆಲವನ್ನು ಹೆಸರಿಸಲು ಟೆಸ್ಲಾರು [[ಸಂಸ್ಕೃತ]] ಪದಗಳನ್ನು ಬಳಸಲು ಆರಂಭಿಸಿದ್ದರು.<ref>ಗ್ರಾಟ್ಜ್‌, ಟೊಬಿ, "''[http://arizonaenergy.org/CommunityEnergy/INFLUENCE%20OF%20VEDIC%20ON%20TESLA'S%20UNDERSTANDING%20OF%20FREE%20ENERGY.htm ದ ಇನ್‌ಫ್ಲ್ಯೂಯೆನ್ಸ್‌ ಆಫ್‌ ವೇದಿಕ್‌ ಫಿಲಾಸಫಿ ಆನ್‌ ನಿಕೋಲಾ ಟೆಸ್ಲಾ 'ಸ್‌ ಅಂಡರ್‌‌ಸ್ಟ್ಯಾಂಡಿಂಗ್‌ ಆಫ್‌ ಫ್ರೀ ಎನರ್ಜಿ]'' ".</ref> [[ಚಿತ್ರ:US390721.png|thumb|right|ಭಾರೀ ಅಂತರಗಳಲ್ಲಿ ವಿದ್ಯುಚ್ಛಕ್ತಿಯನ್ನು ಸಾಗಿಸುವ ಸಂದರ್ಭದಲ್ಲಿ ಬಳಸಲಿಕ್ಕೆಂದು AC ವಿದ್ಯುತ್ತನ್ನು ಉತ್ಪಾದಿಸಲು ಬಳಸಲಾಗುತ್ತಿದ್ದ ನಿಕೋಲಾ ಟೆಸ್ಲಾ'ರ AC ಡೈನಮೋ. ಇದು [93]ರೊಳಗೆ ಅಡಕವಾಗಿದೆ.]] ಬಹುಫೇಸ್‌‌ ವಿದ್ಯುಚ್ಛಕ್ತಿ ವ್ಯವಸ್ಥೆಯ ಬಗೆಗಿನ ಪ್ರಥಮ ಹಕ್ಕುಸ್ವಾಮ್ಯವನ್ನು ಅವರಿಗೆ ನೀಡಲ್ಪಟ್ಟಾಗ ಟೆಸ್ಲಾರವರು ೩೬ ವರ್ಷದವರಾಗಿದ್ದರು. ಆ ವ್ಯವಸ್ಥೆಯ ಮತ್ತು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರದ ಮೂಲತತ್ವಗಳ ಬಗೆಗಿನ ಸಂಶೋಧನೆಯನ್ನು ಅವರು ಮುಂದುವರೆಸಿದರು. ಆಧುನಿಕ-ದಿನಮಾನದ IEEE ಸಂಸ್ಥೆಯ ಪೂರ್ವವರ್ತಿ ಸಂಸ್ಥೆಯಾದ ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌ ಆಫ್‌‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌‌ ಸಂಸ್ಥೆಯ ಉಪಾಧ್ಯಕ್ಷರಾಗಿ ಟೆಸ್ಲಾರು ೧೮೯೨ರಿಂದ ೧೮೯೪ರ ಅವಧಿಯಲ್ಲಿ (ಇನ್‌‌ಸ್ಟಿಟ್ಯೂಟ್‌ ಆಫ್‌‌ ರೇಡಿಯೋ ಎಂಜಿನಿಯರ್ಸ್‌‌ ಸಂಸ್ಥೆಯೊಂದಿಗೆ) ಕಾರ್ಯನಿರ್ವಹಿಸಿದ್ದರು. ೧೮೯೩ರಿಂದ ೧೮೯೫ರವರೆಗಿನ ಅವಧಿಯಲ್ಲಿ ಅವರು ಉನ್ನತ ತರಂಗಾಂತರ ಪರ್ಯಾಯ ವಿದ್ಯುತ್ಪ್ರವಾಹಗಳ ಬಗ್ಗೆ ಪರಿಶೋಧನೆಯನ್ನು ಕೈಗೊಂಡರು. ಶಂಕುವಿನಾಕಾರದ ಟೆಸ್ಲಾ ಸುರುಳಿಯೊಂದನ್ನು ಬಳಸಿ ಒಂದು ದಶಲಕ್ಷ ವೋಲ್ಟ್‌ಗಳ AC ವಿದ್ಯುತ್ತನ್ನು ಉತ್ಪಾದಿಸಿದರಲ್ಲದೇ [[ವಿದ್ಯುತ್ ವಾಹಕ|ವಾಹಕಗಳ]]ಲ್ಲಿನ ''ಸ್ಕಿನ್‌ ಪರಿಣಾಮ'' ದ ಪರಿಶೋಧನೆ, ಕ್ರಮಪಡಿಸಿದ ವಿದ್ಯುನ್ಮಂಡಲಗಳನ್ನು ವಿನ್ಯಾಸ ಮಾಡುವಿಕೆ, ನಿದ್ದೆ ಬರಿಸುವ ಯಂತ್ರವನ್ನು ಆವಿಷ್ಕರಿಸುವಿಕೆ, ತಂತಿರಹಿತ ಅನಿಲ ವಿಸರ್ಜನಾ ದೀಪಗಳು, ಮತ್ತು ಪ್ರಪ್ರಥಮ ರೇಡಿಯೋ ಪ್ರೇಷಕವನ್ನು ರೂಪಿಸುತ್ತಾ ವಿದ್ಯುತ್ಕಾಂತೀಯ ಶಕ್ತಿಯನ್ನು ತಂತಿರಹಿತವಾಗಿ ಅವರು ಪ್ರಸಾರಿಸಿದ್ದರು. ೧೮೯೩ರಲ್ಲಿ ಮಿಸ್ಸೋರಿ/ಮಿಸ್ಸೌರಿಯ St. ಲೂಯಿಸ್‌‌ನಲ್ಲಿ ಟೆಸ್ಲಾರು ರೇಡಿಯೋ ಸಂಪರ್ಕ/ಸಂವಹನಕ್ಕೆ ಸಂಬಂಧಿಸಿದ ನಿ/ಪ್ರದರ್ಶನವನ್ನು ನೀಡಿದರು. ಪೆನ್ಸಿಲ್‌ವೇನಿಯಾದ ಫಿಲಡೆಲ್ಫಿಯಾದಲ್ಲಿನ ಫ್ರಾಂಕ್ಲಿನ್‌‌ ಇನ್‌‌ಸ್ಟಿಟ್ಯೂಟ್‌ ಸಂಸ್ಥೆ ಮತ್ತು ನ್ಯಾಷನಲ್‌‌ ಎಲೆಕ್ಟ್ರಿಕ್‌ ಲೈಟ್‌‌ ಅಸೋಸಿಯೇಷನ್‌ಗಳನ್ನುದ್ದೇಶಿಸಿ ಮಾತನಾಡಿದ ಅವರು ಅದರ ಪ್ರಕ್ರಿಯೆಯನ್ನು ಹಾಗೂ ಮೂಲತತ್ವಗಳನ್ನು ವಿವರವಾಗಿ ವರ್ಣಿಸಿದರು. ವಿವಿಧ ಮಾಧ್ಯಮಗಳಲ್ಲಿ ಟೆಸ್ಲಾ'ರ ನಿ/ಪ್ರದರ್ಶನಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯು ಕಂಡುಬಂದಿತು. ಆಕಾಶದುದ್ದಕ್ಕೂ ಲಭ್ಯವಿರುವ ಶಕ್ತಿಯನ್ನು ಬಳಸಿಕೊಳ್ಳುವತ್ತಲೂ ಟೆಸ್ಲಾರು ಪರಿಶೋಧನೆ ನಡೆಸಿದರು. "ಅನೇಕ ತಲೆಮಾರುಗಳು ಸರಿದುಹೋಗುವ ಮುನ್ನ, ನಮ್ಮ ಯಂತ್ರಗಳು ಬ್ರಹ್ಮಾಂಡದ ಯಾವುದೇ ಮೂಲೆಯಿಂದಲೂ ತಮಗೆ ಬೇಕಾದ ಶಕ್ತಿಯನ್ನು ಪಡೆಯಬಲ್ಲವಾಗಿರುತ್ತವೆ" ಎಂದು ಹೇಳುತ್ತಿದ್ದ ಅವರದು ಮಾನವನು ತಾನು ಬಳಸುವ ಯಂತ್ರಗಳನ್ನು ನಿಸರ್ಗದ ಪರಿಚಲನೆಗೆ ಸಂಯೋಜಿಸುವಲ್ಲಿ ಸಫಲವಾಗುವುದು ಸುನಿಶ್ಚಿತ ಆದರೆ ಅದಕ್ಕೆ ಸಮಯ ಬೇಕಷ್ಟೆ ಎಂಬ ಪ್ರತಿಪಾದನೆಯಾಗಿತ್ತು."<ref>"ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಆಲ್ಟರ್‌ನೇಟ್‌ ಕರೆಂಟ್ಸ್‌ ಆಫ್‌ ಹೈ ಪೊಟೆನ್ಷಿಯಲ್‌ ಅಂಡ್‌ ಹೈ ಫ್ರೀಕ್ವೆನ್ಸಿ" (ಫೆಬ್ರವರಿ ೧೮೯೨))</ref> ಷಿಕಾಗೋದಲ್ಲಿ ನಡೆದ ಅಂತರರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್‌-ಸಂಬಂಧಿ ಪ್ರದರ್ಶನಗಳಿಗೆ ಇಡೀ ಕಟ್ಟಡವನ್ನೇ ಮೀಸಲಿರಿಸಿದ್ದ ವರ್ಲ್ಡ್‌‌ಸ್‌ ಎಕ್ಸ್‌‌‌‌ಪೊಸಿಷನ್‌ ಎಂದು ಕರೆಯಲ್ಪಟ್ಟ ವರ್ಲ್ಡ್‌‌ಸ್‌ ಕೊಲಂಬಿಯನ್‌ ಎಕ್ಸ್‌‌‌‌ಪೊಸಿಷನ್‌ ವಸ್ತುಪ್ರದರ್ಶನವು ೧೮೯೩ರಲ್ಲಿ ನಡೆಯಿತು. ಟೆಸ್ಲಾ ಮತ್ತು ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರವರುಗಳು ವಸ್ತುಪ್ರದರ್ಶನವನ್ನು ಬೆಳಗಲು AC ವಿದ್ಯುತ್ತನ್ನು ಬಳಸಿ ತನ್ಮೂಲಕ ಸಂದರ್ಶಕರಿಗೆ ಅದನ್ನು ಪರಿಚಯಿಸಿದ್ದುದರಿಂದ ಅದೊಂದು ಐತಿಹಾಸಿಕ ಘಟನೆಯಾಗಿತ್ತು. ಇಲ್ಲಿ ಪ್ರದರ್ಶಿಸಲಾಗಿದ್ದ ಕೆಲ ವಸ್ತುಗಳಲ್ಲಿ ಟೆಸ್ಲಾ'ರ ಪ್ರತಿದೀಪ್ತಿ ದೀಪಗಳು ಮತ್ತು ಏಕ ಘಟಕ ಬಲ್ಬ್‌ದೀಪಗಳು ಸೇರಿದ್ದವು. ಓರ್ವ ವೀಕ್ಷಕ ಹೀಗೆಂದು ಟಿಪ್ಪಣಿ ಬರೆದಿದ್ದರು: {{quote|Within the room was suspended two hard-rubber plates covered with tin foil. These were about fifteen feet apart, and served as terminals of the wires leading from the transformers. When the current was turned on, the lamps or tubes, which had no wires connected to them, but lay on a table between the suspended plates, or which might be held in the hand in almost any part of the room, were made luminous. These were the same experiments and the same apparatus shown by Tesla in London about two years previous, "where they produced so much wonder and astonishment".<ref>John Patrick Barrett, ''Electricity at the Columbian Exposition''. R.R. Donnelley 1894 (World's Columbian Exposition, 1893, Chicago, Ill.) Page 168–169</ref>}} "''ಕೊಲಂಬಸ್‌ನ ಮೊಟ್ಟೆ/ಎಗ್‌ ಆಫ್‌ ಕೊಲಂಬಸ್'' ‌" ಎಂದು ಕರೆಸಿಕೊಳ್ಳುತ್ತಿದ್ದ ಅವರು ತಯಾರಿಸಿದ್ದ ತಾಮ್ರದಿಂದ ತಯಾರಿಸಿದ ಮೊಟ್ಟೆಯನ್ನು ನಿಲ್ಲುವಂತೆ ಮಾಡಿ ತೋರಿಸುವ ಮೂಲಕ ಟೆಸ್ಲಾರವರು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ ಮತ್ತು ಚೋದಿತ ಮೋಟಾರ್‌ಗಳ ಮೂಲತತ್ವಗಳನ್ನು ಕೂಡಾ ವಿವರವಾಗಿ ವರ್ಣಿಸಿದ್ದರು. === ಎಡಿಸನ್‌ === ಟೆಸ್ಲಾ ಮತ್ತು ವೆಸ್ಟಿಂಗ್‌‌ಹೌಸ್‌‌ರವರುಗಳು ಪ್ರತಿಪಾದಿಸಿದ್ದ ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಬದಲಾಗಿ ಮತ್ತಷ್ಟು ಸಮರ್ಥವಾದ ವಿಧಾನದ ಮೂಲಕ ಏಕಮುಖ ವಿದ್ಯುತ್ತನ್ನು (DC) ವಿದ್ಯುಚ್ಛಕ್ತಿ ವಿತರಣೆಗೆ ಬಳಸುವುದರ ಬಗ್ಗೆ ಮಾಡಿದ ಎಡಿಸನ್‌'ರ ಪ್ರಚಾರಾಭಿಯಾನದಿಂದಾಗಿ ೧೮೮೦ರ ದಶಕದ ಕೊನೆಗೆ ಭಾಗಶಃ, ಟೆಸ್ಲಾ ಮತ್ತು ಎಡಿಸನ್‌ರವರುಗಳು ಎದುರಾಳಿಗಳಾಗಿ ಮಾರ್ಪಟ್ಟರು. ಟೆಸ್ಲಾರು ಚೋದನ/ಚೋದಿತ ಮೋಟಾರ್‌‌ಅನ್ನು ಆವಿಷ್ಕರಿಸುವವರೆಗೆ, AC' ವಿದ್ಯುತ್ತಿನ ದೀರ್ಘ ಅಂತರಗಳಲ್ಲಿ ಉನ್ನತ ವಿಭವಾಂತರ ಸಂವಹನದ ಅನುಕೂಲಗಳನ್ನು AC ವಿದ್ಯುತ್ತಿನಲ್ಲಿ ಮೋಟಾರ್‌‌ಗಳನ್ನು ಓಡಿಸಲು ಸಾಧ್ಯವಾಗದಿರುವಿಕೆಯು ಮರೆಸಿಹಾಕಿರುತ್ತಿತ್ತು. "ವಾರ್‌ ಆಫ್‌ ಕರೆಂಟ್ಸ್‌/ವಿದ್ಯುತ್‌ ಹೊಯಿಲುಗಳ ಯುದ್ಧ"ದ ಪರಿಣಾಮವಾಗಿ, ಎಡಿಸನ್‌ ಮತ್ತು ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಗಳು ಬಹುತೇಕ ದಿವಾಳಿಯಂಚಿಗೆ ತಲುಪಿದ ಕಾರಣ, ೧೮೯೭ರಲ್ಲಿ ಟೆಸ್ಲಾರು ಒಪ್ಪಂದದಿಂದ ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಯನ್ನು ಬಿಡುಗಡೆಗೊಳಿಸಿ ಟೆಸ್ಲಾ'ರ ಹಕ್ಕುಸ್ವಾಮ್ಯದ ಗೌರವಧನಗಳಿಂದ ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಗೆ ಬಿಡುಗಡೆ ನೀಡಿದರು. ೧೮೯೭ರಲ್ಲಿಯೇ, ಟೆಸ್ಲಾರು ವಿಕಿರಣಗಳ ಬಗ್ಗೆ ಕೂಡಾ ಸಂಶೋಧನೆ ನಡೆಸಿದ್ದುದು ವಿಶ್ವಕಿರಣಗಳ ಬಗೆಗಿನ ಮೂಲಭೂತ ಪ್ರತಿಪಾದನೆಯನ್ನು ಸಿದ್ಧಪಡಿಸಲು ಸಹಾಯವಾಯಿತು.<ref>ವೇಸರ್‌, ಆಂಡ್ರೆ, "''ನಿಕೋಲಾ ಟೆಸ್ಲಾ ’ಸ್‌ ರೇಡಿಯೇಷನ್ಸ್‌ ಅಂಡ್‌ ದ ಕಾಸ್ಮಿಕ್‌ ರೇಸ್‌'' ".</ref> ಟೆಸ್ಲಾರವರು ೪೧ ವರ್ಷದವರಾಗಿದ್ದಾಗ, ಅವರು ಮೊತ್ತಮೊದಲ ರೇಡಿಯೋ ಹಕ್ಕುಸ್ವಾಮ್ಯಕ್ಕೆ({{US patent|645,576}}) ಅರ್ಜಿ ದಾಖಲಿಸಿದರು. ಸೇನಾಪಡೆಯು ರೇಡಿಯೋ-ನಿಯಂತ್ರಿತ ಟಾರ್ಪಿಡೋ/ನೌಕಾಸ್ಫೋಟಕಗಳಂತಹಾ ಸಾಧನಗಳ ಅಗತ್ಯವನ್ನು ಹೊಂದಿರುತ್ತದೆ ಎಂದು ಭಾವಿಸಿ ವರ್ಷವೊಂದರ ನಂತರ ರೇಡಿಯೋ-ನಿಯಂತ್ರಿತ ದೋಣಿಯ ಪ್ರಾತ್ಯಕ್ಷಿಕೆಯನ್ನು US ಸೇನಾಪಡೆಯ ಮುಂದೆ ನೀಡಿದರು. ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರದ ಒಂದು ರೂಪವಾದ "''ಟೆಲ್‌ಆಟೋಮ್ಯಾಟಿಕ್ಸ್‌‌ ಕಲೆ'' "ಯನ್ನು ಹಾಗೂ ರಿಮೋಟ್‌ ಕಂಟ್ರೋಲ್‌/ದೂರನಿಯಂತ್ರಕದ ತಂತ್ರಜ್ಞಾನವನ್ನು ಕೂಡಾ ಟೆಸ್ಲಾರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ.<ref>ಟೆಸ್ಲಾ, ನಿಕೋಲಾ, "''[http://www.teslaplay.com/autobody.htm ಮೈ ಇನ್‌ವೆನ್ಷನ್ಸ್‌ ] {{Webarchive|url=https://web.archive.org/web/20110716135912/http://www.teslaplay.com/autobody.htm |date=2011-07-16 }}'' ", ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌ ಮ್ಯಾಗಜೀನ್‌ ನಿಯತಕಾಲಿಕೆ, Feb, ಜೂನ್‌, ಮತ್ತು Oct, ೧೯೧೯. ISBN ([http://www.rastko.org.rs/istorija/tesla/ntesla-autobiography.html "ದ ಸ್ಟ್ರೇಂಜ್‌ ಲೈಫ್‌ ಆಫ್‌‌ ನಿಕೋಲಾ ಟೆಸ್ಲಾ" rastko.org] {{Webarchive|url=https://web.archive.org/web/20130321135512/http://www.rastko.org.rs/istorija/tesla/ntesla-autobiography.html |date=2013-03-21 }} ನಲ್ಲಿ ಕೂಡಾ ಲಭ್ಯವಿದೆ)</ref> ಮ್ಯಾಡಿಸನ್‌ ಸ್ಕ್ವೇರ್‌‌ ಗಾರ್ಡನ್‌ ಉದ್ಯಾನದಲ್ಲಿ ನಡೆದ ವಿದ್ಯುನ್ಮಾನ ವಸ್ತುಪ್ರದರ್ಶನದಲ್ಲಿ ಸಾರ್ವಜನಿಕರ ಮುಂದೆ ರೇಡಿಯೋ-ನಿಯಂತ್ರಿತ ದೋಣಿಯ ಪ್ರಾತ್ಯಕ್ಷಿಕೆಯನ್ನು ೧೮೯೮ರಲ್ಲಿ ನೀಡಿದರು. ತಮ್ಮ ದೋಣಿಯನ್ನು ಟೆಸ್ಲಾರು "ಟೆಲಿಆಟೋಮೇಟನ್‌ " ಎಂದು ಕರೆದರು.<ref>ಜೋನ್ನೆಸ್‌, ಜಿಲ್‌‌. ''ಎಂಪೈರ್ಸ್‌ ಆಫ್‌ ಲೈಟ್‌'' ISBN ೦-೩೭೫-೭೫೮೮೪-೪. ಪುಟ ೩೫೫, ಓನೀಲ್‌/O'ನೀಲ್, ಜಾನ್‌ J., ''ಪ್ರೊಡಿಗಲ್‌ ಜೀನಿಯಸ್‌ : ದ ಲೈಫ್‌ ಆಫ್‌ ನಿಕೋಲಾ ಟೆಸ್ಲಾ'' (ನ್ಯೂಯಾರ್ಕ್‌ : ಡೇವಿಡ್‌ ಮೆಕ್‌ಕೇ, ೧೯೪೪)ದಿಂದ ಆಕರಿಸಿದ್ದು, p.&nbsp;೧೬೭.</ref> ರೇಡಿಯೋ ದೂರನಿಯಂತ್ರಕ/ರಿಮೋಟ್‌ ಕಂಟ್ರೋಲ್‌ ಸಾಧನವು ೧೯೬೦ರ ದಶಕದವರೆಗೆ ನಾವೀನ್ಯತೆಯ ಸಾಧನೆಯಾಗಿಯೇ ಉಳಿಯಿತು. ಅದೇ ವರ್ಷ, ಟೆಸ್ಲಾರು "ವಿದ್ಯುತ್ತಿನ ದಹಕ/ಜ್ವಾಲಕ" ಅಥವಾ ಕಿಡಿ ಬಿರಟೆ/ಸ್ಪಾರ್ಕ್‌ ಪ್ಲಗ್‌ಅನ್ನು ಆಂತರಿಕ ದಹನ ಗ್ಯಾಸೋಲಿನ್‌/ಪೆಟ್ರೋಲ್‌ ಎಂಜಿನ್‌‌ಗಳಲ್ಲಿನ ಬಳಕೆಗಾಗಿ ರೂಪಿಸಿದರು. ಅವರು {{US patent|609,250}}ಅನ್ನು, "ಎಲೆಕ್ಟ್ರಿಕಲ್‌ ಇಗ್ನೈಟರ್‌‌‌ ಫಾರ್‌ ಗ್ಯಾಸ್‌‌ ಎಂಜಿನ್ಸ್‌‌" ಎಂಬ ಈ ಯಾಂತ್ರಿಕ ದಹನ ವ್ಯವಸ್ಥೆಗೆ ಪಡೆದುಕೊಂಡರು. ರೇಡಿಯೋ ಅಲೆಗಳ ಬಗೆಗಿನ ಪ್ರಯೋಗಗಳನ್ನು ಅವರು ಕೈಗೊಂಡಿದ್ದ (ಬ್ರಾಡ್‌ವೇ ಮತ್ತು ಸಿಕ್ಸ್‌ತ್‌ ಅವೆನ್ಯೂಗಳ ನಡುವೆ) ಕೆಳ ಮನ್‌ಹಾಟ್ಟನ್‌‌ ಪ್ರದೇಶದ ೪೯ W ೨೭ನೇ St.ನಲ್ಲಿರುವ ದ ರೇಡಿಯೋ ವೇವ್‌‌ ಎಂದು ಮರುನಾಮಕರಣ ಮಾಡಲಾದ ಹಿಂದೆ ಗೆರ್‌ಲ್ಯಾಚ್‌ ಹೋಟೆಲ್‌ ಆಗಿದ್ದ ಕಟ್ಟಡದಲ್ಲಿ ಟೆಸ್ಲಾರು ಶತಮಾನದ ಕೊನೆಗೆ ಸ್ವಲ್ಪವೇ ಮುಂಚೆ ವಾಸವಿದ್ದರು. ೧೯೭೭ರಲ್ಲಿ ಈ ಕಟ್ಟಡದ ಮೇಲೆ ಸ್ಮಾರಕ ಫಲಕವನ್ನು ಅಳವಡಿಸುವ ಮೂಲಕ ಆತನ ಸಾಧನೆಯನ್ನು ಗೌರವಿಸಲಾಯಿತು.<ref>{{cite web|url=http://www.teslasociety.com/ |title=Tesla Memorial Society of New York |publisher=Teslasociety.com |date= |accessdate=2010-08-01}}</ref> === ಕೊಲೊರಾಡೋ ಸ್ಪ್ರಿಂಗ್ಸ್‌ === {{See also|Magnifying transmitter}} [[ಚಿತ್ರ:Nikola Tesla, with his equipment Wellcome M0014782.jpg|thumb|ದಶಲಕ್ಷ ವೋಲ್ಟ್‌ಗಳನ್ನು ಉತ್ಪಾದಿಸಬಲ್ಲ ಅವರ "ವರ್ಧಿಸುವ ಪ್ರೇಷಕ"ದೊಂದಿಗೆ ಕೊಲೊರಾಡೋ ಸ್ಪ್ರಿಂಗ್ಸ್‌‌‌ದಲ್ಲಿನ ಅವರ ಪ್ರಯೋಗಾಲಯದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಕುಳಿತಿರುವ ಪ್ರಚಾರದ ಚಿತ್ರ.ವೃತ್ತಖಂಡಗಳು ಸುಮಾರು 7 ಮೀಟರ್‌ಗಳಷ್ಟು ಉದ್ದವಿದ್ದವು (23 ft).(ಟೆಸ್ಲಾ'ರ ಟಿಪ್ಪಣಿಯ ಪ್ರಕಾರ ಇದೊಂದು ಬಹು ಒಡ್ಡಿಕೆಯ ಛಾಯಾಚಿತ್ರ.)]] [[ಚಿತ್ರ:Experiment in wireless power transmission by Nikola Tesla at his laboratory in Colorado Springs in 1899.png|thumb|ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿ ನಡೆದ ಒಂದು ಪ್ರಯೋಗ. ಈ ದೀಪಗಳ ಪಟ್ಟಿಯು ದೂರದಲ್ಲಿರುವ ಪ್ರೇಷಕದಿಂದ ವಿದ್ಯುತ್ತನ್ನು ಪಡೆಯುತ್ತಿದೆ]] [[ಚಿತ್ರ:TeslaWirelessIllustration.png|thumb|upright|ಕೊಲೊರಾಡೋ ಸ್ಪ್ರಿಂಗ್ಸ್‌‌‌‌ನಲ್ಲಿನ ಒಂದು ಪ್ರಯೋಗ : ಇಲ್ಲಿ ದೂರದಲ್ಲಿರುವ ಪ್ರೇಷಕದೊಂದಿಗೆ ಅನುರಣನದಲ್ಲಿರುವ ಒಂದು ಸ್ಥಿರವಾಗಿರಿಸಿದ ಕ್ರಮಪಡಿಸಿದ ಸುರುಳಿಯು ಚಿತ್ರದಲ್ಲಿ ಕೆಳಗಿರುವ ದೀಪವನ್ನು ಹತ್ತಿಸುತ್ತದೆ.]] ೧೮೯೯ರಲ್ಲಿ, ಟೆಸ್ಲಾರು ಸ್ಥಳಾಂತರ ಮಾಡಲು ನಿರ್ಧರಿಸಿ ಕೊಲೊರಾಡೋ ನಗರದ ಕೊಲೊರಾಡೋ ಸ್ಪ್ರಿಂಗ್ಸ್‌‌‌ ‌ಎಂಬಲ್ಲಿ ತಮ್ಮ ಉನ್ನತ-ವಿಭವಾಂತರ, ಉನ್ನತ-ತರಂಗಾಂತರ ಪ್ರಯೋಗಗಳಿಗೆ ಅನುಕೂಲವಾಗುವಷ್ಟು ಸ್ಥಳಾವಕಾಶವನ್ನು ಹೊಂದಿದ್ದ ಫೂಟೆ Ave. ರಸ್ತೆ ಮತ್ತು ಕಿಯೋವಾ St.<ref>ಪೈಕ್ಸ್‌ ಪೀಕ್‌ Ave. ಬಳಿಯಿರುವ ಸ್ಮಾರಕ ಉದ್ಯಾನದಲ್ಲಿರುವ ಟೆಸ್ಲಾ ಸ್ಮಾರಕ ಗುರುತಿನ ಪ್ರಕಾರ</ref> ರಸ್ತೆಗಳ ಸಮೀಪವಿದ್ದ ಪ್ರಯೋಗಾಲಯದಲ್ಲಿ ಸಂಶೋಧನೆಯನ್ನು ಆರಂಭಿಸುತ್ತಾರೆ. ತಾವು ಅಲ್ಲಿಗೆ ಆಗಮಿಸಿದಾಗ ಅವರು ವರದಿಗಾರರಿಗೆ ತಾನು ಪೈಕ್ಸ್‌ ಶೃಂಗದಿಂದ ಪ್ಯಾರಿಸ್‌‌ಗೆ ಸಂಕೇತಗಳನ್ನು ಕಳುಹಿಸುವ ನಿಸ್ತಂತು ತಂತಿಸಂವಹನದ ಮೇಲೆ ಪ್ರಯೋಗಗಳನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಅಯಾನುಗೋಳಕ್ಕೆ ಸಂಬಂಧಿಸಿದ ಮತ್ತು ಛೇದಕ ಅಲೆಗಳು ಮತ್ತು ಅನುಲಂಬ ಅಲೆಗಳ ಮೂಲಕ ನೆಲದ ಭೂಗ್ರಹೀಯ ಹರಿವಿನ ತಮ್ಮ ಪ್ರಯೋಗಗಳ ಬಗ್ಗೆ ಟೆಸ್ಲಾ'ರ ದಿನಚರಿ ಪುಸ್ತಕವು ವಿವರಣೆಗಳನ್ನು ಹೊಂದಿದೆ.<ref>ಟೆಸ್ಲಾ, ನಿಕೋಲಾ, "ದ ಟ್ರೂ ವೈರ್‌ಲೆಸ್‌ ". ''ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌'', ಮೇ ೧೯೧೯. ([http://www.pbs.org/tesla/res/res_art06.html pbs.orgನಲ್ಲಿ ಕೂಡಾ])</ref> ತಮ್ಮ ಪ್ರಯೋಗಾಲಯದಲ್ಲಿ, ಭೂಮಿಯು ಒಂದು ವಾಹಕವೆಂದು ರುಜುವಾತುಪಡಿಸಿ ತೋರಿಸಿದ ಟೆಸ್ಲಾರು ಕೃತಕ ಮಿಂಚನ್ನು ಕೂಡಾ ಉತ್ಪಾದಿಸಿದ್ದರು (೧೩೫ ಅಡಿಗಳವರೆಗಿನ ವ್ಯಾಪ್ತಿಯ ದಶಲಕ್ಷ ವೋಲ್ಟ್‌ಗಳಷ್ಟು ಪ್ರಮಾಣದ ವಿಸರ್ಜನವನ್ನು ಅದು ಹೊಂದಿತ್ತು).<ref>ಗಿಲ್ಲಿಸ್ಪೀ, ಚಾರ್ಲ್ಸ್‌ ಕೌಲ್ಸ್‌ಟನ್, "''ಡಿಕ್ಷನರಿ ಆಫ್‌ ಸೈಂಟಿಫಿಕ್‌ ಬಯೋಗ್ರಾಫಿ'' "; ''ಟೆಸ್ಲಾ, ನಿಕೋಲಾ''. ಚಾರ್ಲ್ಸ್‌ ಸ್ಕ್ರಿಬ್ನರ್ಸ್‌ ಸನ್ಸ್‌, ನ್ಯೂಯಾರ್ಕ್‌. ISBN</ref> ತಮ್ಮ ಗ್ರಾಹಕಗಳ ಮೂಲಕ ಮಿಂಚಿನ ಸಂಕೇತಗಳನ್ನು ಅವಲೋಕಿಸುವ ಮೂಲಕ ಟೆಸ್ಲಾರು ವಾಯುಮಂಡಲದ ವಿದ್ಯುಚ್ಛಕ್ತಿಯನ್ನು ಕೂಡಾ ಪರಿಶೋಧಿಸಿದರು. ಟೆಸ್ಲಾ'ರ ಗ್ರಾಹಕಗಳು ಮತ್ತು ಸಂಸಂಜಕ ವಿದ್ಯುನ್ಮಂಡಲಗಳ ಪುನರ್ನಿರ್ಮಾಣವು ಅನಿರೀಕ್ಷಿತ ಮಟ್ಟದ ಸಂಕೀರ್ಣತೆಯನ್ನು ತಂದೊಡ್ಡಿತು (e.g., ಚೆದುರಿದ ಉನ್ನತ-''Q'' ಸುರುಳಿಯಾಕಾರದ ಅನುನಾದಕಗಳು, ರೇಡಿಯೋ ತರಂಗಾಂತರ ಪ್ರತ್ಯಾದಾನ, ಮೂಲರೂಪದ ಭಿನ್ನಾವರ್ತನೀಯ ಪರಿಣಾಮಗಳು ಮತ್ತು ಪುನರುತ್ಪಾದನಾ ತಂತ್ರಗಳು).<ref>ಕೋರಮ್‌, K. L., J. F. ಕೋರಮ್, ಮತ್ತು A. H. ಐದಿನೆಜಾದ್‌, "''ಅಟ್‌ಮಾಸ್ಫಿಯರಿಕ್‌ ಫೀಲ್ಡ್ಸ್‌‌, ಟೆಸ್ಲಾ'ಸ್‌ ರಿಸೀವರ್ಸ್‌ ಅಂಡ್‌ ರೀಜನರೇಟಿವ್‌ ಡಿಟೆಕ್ಟರ್ಸ್'' ". ೧೯೯೪.</ref> ಈ ಅವಧಿಯಲ್ಲಿ ತಾವು ಸ್ಥಾಯಿ/ನಿಶ್ಚಲ ಅಲೆಗಳನ್ನು ಗಮನಿಸಿದುದಾಗಿ ಟೆಸ್ಲಾ ಹೇಳಿಕೆ ನೀಡಿದ್ದರು.<ref>ಕೋರಮ್‌, K. L., J. F. ಕೋರಮ್, "''ನಿಕೋಲಾ ಟೆಸ್ಲಾ, ಲೈಟ್ನಿಂಗ್‌ ಆಬ್ಸವೇಷನ್ಸ್‌, ಅಂಡ್‌ ಸ್ಟೇಷನರಿ ವೇವ್ಸ್‌'' ". ೧೯೯೪.</ref> ವಿದ್ಯುಚ್ಛಕ್ತಿ ಮತ್ತು ಚೈತನ್ಯವನ್ನು ತಂತಿರಹಿತವಾಗಿ ದೀರ್ಘ ಅಂತರಗಳ ನಡುವೆ (ಸ್ವಲ್ಪ ಮಟ್ಟಿಗೆ ಛೇದಕ ಅಲೆಗಳ ಮೂಲಕವಾದರೆ ಬಹುಮಟ್ಟಿಗೆ ಅನುಲಂಬ ಅಲೆಗಳ ಮೂಲಕ) ಸಾಗಿಸುವ ವಿಧಾನಗಳ ಬಗ್ಗೆ ಟೆಸ್ಲಾರು ಸಂಶೋಧನೆಗಳನ್ನು ನಡೆಸಿದರು. ಅವರು ತೀರ ಕಡಿಮೆ ತರಂಗಾಂತರದ ಅಲೆಗಳನ್ನು ನೆಲದ ಮೂಲಕ ಹಾಗೂ ಭೂಮಿಯ ಮೇಲ್ಮೈಯಿಂದ ಕೆನ್ನೆಲ್ಲಿ-ಹೆವಿಸೈಡ್‌ ಪದರಗಳ ನಡುವಿನ ಪ್ರದೇಶದಲ್ಲಿ ಪ್ರಸರಿಸಿದರು. ಈ ವಿಧಾನದಿಂದ ಸ್ಥಾಯಿ ತರಂಗವನ್ನು ಉತ್ಪಾದಿಸುವ ನಿಸ್ತಂತು ಗ್ರಾಹಕಗಳ ಮೇಲೆ ಹಕ್ಕುಸ್ವಾಮ್ಯವನ್ನು ಅವರು ಪಡೆದುಕೊಂಡರು. ತಮ್ಮ ಪ್ರಯೋಗಗಳಲ್ಲಿ, ಅವರು ಗಣಿತೀಯ ಲೆಕ್ಕಾಚಾರಗಳನ್ನು ಮತ್ತು ಗಣನೆಗಳನ್ನು ತಮ್ಮ ಪ್ರಯೋಗಗಳ ಮೇಲೆ ಆಧಾರಿತವಾಗಿ ಮಾಡುತ್ತಿದ್ದರಲ್ಲದೇ ಭೂಮಿಯ ಪ್ರತಿಧ್ವನಿತ ತರಂಗಾಂತರವು ಸುಮಾರು ೮ ಹರ್ಟ್ಸ್‌‌ (Hz) ಎಂಬುದನ್ನು ಪತ್ತೆಹಚ್ಚಿದರು. ಸಂಶೋಧಕರು ಭೂಮಿ'ಯ ಅಯಾನುಗೋಳೀಯ ಕುಹರದ ಪ್ರತಿಧ್ವನಿತ ತರಂಗಾಂತರವು ಈ ವ್ಯಾಪ್ತಿಯಲ್ಲಿರುತ್ತದೆ ಎಂಬುದನ್ನು ೧೯೫೦ರ ದಶಕದಲ್ಲಿ ಸ್ಥಿರಪಡಿಸಿದರು (ನಂತರ ಇದನ್ನು ಷೂಮನ್‌ ಅನುರಣನ ಎಂದು ಕರೆಯಲಾಯಿತು). ಕೊಲೊರಾಡೋದಲ್ಲಿ, ಟೆಸ್ಲಾರು ವಿವಿಧ ದೀರ್ಘ ಅಂತರದ ವಿದ್ಯುಚ್ಛಕ್ತಿ ಸಂವಹನ ಪ್ರಯೋಗಗಳನ್ನು ಕೈಗೊಂಡರು. ''ಟೆಸ್ಲಾ ಪರಿಣಾಮ'' ವು ವಿದ್ಯುತ್‌‌ ವಹನ/ವಾಹಕತ್ವದ ವಿಧದ ಅನ್ವಯಿಕೆಯಾಗಿರುತ್ತದೆ (ಎಂದರೆ ವಾಹಕದ ಮೂಲಕ ವಿಭವಾಂತರದ ಉತ್ಪಾದನೆ ಮಾತ್ರವಲ್ಲದೇ ಅವಕಾಶ/ಸ್ಥಳಾವಕಾಶ ಮತ್ತು ದ್ರವ್ಯಗಳ ಮೂಲಕ ಚೈತನ್ಯ/ವಿದ್ಯುಚ್ಛಕ್ತಿಯ ಚಲನೆ ಕೂಡಾ). ಟೆಸ್ಲಾರು ಚೈತನ್ಯವ/ಶಕ್ತಿಯನ್ನು ಗ್ರಾಹಕ ಸಾಧನಗಳಿಗೆ ಅನುಲಂಬ ಅಲೆಗಳ ಮೂಲಕ ವರ್ಗಾಯಿಸಿದ್ದರು. ಸ್ಥಾಯಿವಿದ್ಯುತ್ತನ್ನು ನೈಸರ್ಗಿಕ ಮಾಧ್ಯಮಗಳ ಮೂಲಕ ಬದಲಾಗುತ್ತಿರುವ ಅಯಸ್ಕಾಂತೀಯ ಪ್ರವಾಹದ ಬಳಿಯಿರುವ ವಾಹಕದೆಡೆಗೆ ಕಳಿಸಿದ ಅವರು ವಿದ್ಯುಚ್ಛಕ್ತಿಯನ್ನು ವಾಹಕ ಗ್ರಾಹಕ ಸಾಧನಕ್ಕೆ ಹರಿಸಿದ್ದರು (ಟೆಸ್ಲಾ'ರ ನಿಸ್ತಂತು ಬಲ್ಬ್‌ದೀಪಗಳಂತಹವು). ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿನ ಪ್ರಯೋಗಾಲಯದಲ್ಲಿ, ಅಸಾಧಾರಣ ಸಂಕೇತಗಳನ್ನು ಗಮನಿಸಿದ್ದ ಟೆಸ್ಲಾರು ನಂತರ [[ಶುಕ್ರ]] ಅಥವಾ [[ಮಂಗಳ (ಗ್ರಹ)|ಬುಧ ಗ್ರಹ]]ಗಳಿಂದ ಬಂದಿರಬಹುದಾದ ಭೂಮ್ಯಾತೀತ ರೇಡಿಯೋ ಸಂಪರ್ಕ/ಸಂವಹನಗಳಿಗೆ ಪುರಾವೆಗಳಿರಬಹುದು ಎಂದು ಭಾವಿಸಿದ್ದರು.<ref>ಟೆಸ್ಲಾ, ನಿಕೋಲಾ, "''[http://earlyradiohistory.us/1901talk.htm ಟಾಕಿಂಗ್‌ ವಿತ್‌ ಪ್ಲಾನೆಟ್ಸ್‌]'' ". ಕಾಲ್ಲಿಯೆರ್ಸ್‌ ವೀಕ್ಲಿ, ೧೯ ಫೆಬ್ರವರಿ ೧೯೦೧. EarlyRadioHistory.us.</ref> ಚಂಡಮಾರುತ ಹಾಗೂ ಭೌಮಿಕ ಚಲನವಲನಗಳಿಂದ ಉತ್ಪನ್ನವಾಗುತ್ತಿದ್ದ ಸಂಕೇತಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದ್ದ ಸಂಕೇತಗಳನ್ನು ತಮ್ಮ ಗ್ರಾಹಕಗಳು ಪದೇಪದೇ ಗ್ರಹಿಸುತ್ತಿರುವುದನ್ನು ಅವರು ಗಮನಿಸಿದರು. ನಿರ್ದಿಷ್ಟವಾಗಿ ಅವರು ನಂತರ ನೆನಪಿಸಿಕೊಂಡ ಹಾಗೆ ಒಂದು, ಎರಡು, ಮೂರು ಮತ್ತು ನಾಲ್ಕು ಕ್ಲಿಕ್‌ಗಳ ಗುಂಪಾಗಿ ಸಂಕೇತಗಳು ಕಂಡುಬರುತ್ತಿದ್ದವು. ತಮ್ಮ ಈ ಸಂಶೋಧನೆಗಳನ್ನು ಬಳಸಿಕೊಂಡು ಮುಂದೆ ಇತರೆ ಗ್ರಹಗಳೊಂದಿಗೆ ಸಂವಹಿಸಲು ಸಾಧ್ಯವಾಗಬಹುದು ಎಂದು ಭಾವಿಸಿಕೊಂಡಿದ್ದನ್ನು ಟೆಸ್ಲಾರು ಉಲ್ಲೇಖಿಸಿದ್ದಾರೆ. ಅಂತಹಾ ಉದ್ದೇಶಕ್ಕೆಂದೇ "''ಟೆಸ್ಲಾಸ್ಕೋಪ್‌/ಟೆಸ್ಲಾದರ್ಶಕ'' " ಎಂಬ ಉಪಕರಣವನ್ನು ಅವರು ಆವಿಷ್ಕರಿಸಿದ್ದರು ಎಂಬ ವಾದಗಳೂ ಇವೆ. ಟೆಸ್ಲಾರು ಪಡೆದಿದ್ದ ಸಂಕೇತಗಳು ಯಾವ ತರಹದ್ದಾಗಿರಬಹುದು ಅಥವಾ ಅವರು ನಿಜಕ್ಕೂ ಆ ರೀತಿ ಏನನ್ನಾದರೂ ಪಡೆದಿದ್ದರೆ ಎಂಬ ವಿಚಾರಗಳು ಚರ್ಚಾರ್ಹವಾಗಿವೆ. ತಾನು ಕಾರ್ಯನಿರ್ವಹಿಸುತ್ತಿದ್ದ ನವೀನ ತಂತ್ರಜ್ಞಾನವನ್ನು,<ref>{{cite book| last =Spencer| first =John| title =The UFO Encyclopedia| publisher =[[Avon (publishers)|Avon Books]]| year =೧೯೯೧| location =New York| isbn = ೯೭೮-೦-೩೮-೦೭೬೮೮೭-೫| oclc = }}</ref> ಟೆಸ್ಲಾರು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಅಥವಾ ಟೆಸ್ಲಾರು ಗಮನಿಸಿದ್ದ ಸಂಕೇತಗಳು [[ಗುರು (ಗ್ರಹ)|ಜೋವಿಯನ್‌]] ಪ್ಲಾಸ್ಮಾ ಟೋರಸ್‌ ಸಂಕೇತಗಳಂತಹಾ ಭೌಮಿಕವಲ್ಲದ ನೈಸರ್ಗಿಕ ರೇಡಿಯೋ ಸ್ರೋತಗಳಿಂದ ಹೊರಹೊಮ್ಮಿದ್ದವಾಗಿರಬಹುದು ಎಂದು ಸಂಶೋಧನೆಗಳು ಸೂಚಿಸಿವೆ.<ref>{{cite book| last =Corum| first =Kenneth L.| coauthors =James F. Corum| title =Nikola Tesla and the electrical signals of planetary origin| year =1996| page =14|oclc = 68193760}}</ref> ೭ ಜನವರಿ ೧೯೦೦ರಂದು ಟೆಸ್ಲಾರು ಕೊಲೊರಾಡೋ ಸ್ಪ್ರಿಂಗ್ಸ್‌‌‌ನಿಂದ ಹೊರನಡೆದರು. ಪ್ರಯೋಗಾಲಯದ ಕಟ್ಟಡವನ್ನು ಕೆಡವಲಾಯಿತಲ್ಲದೇ ಸಾಲಗಳನ್ನು ತೀರಿಸಲು ಅಲ್ಲಿನ ವಸ್ತುಗಳನ್ನು ಮಾರಲಾಯಿತು. ಟೆಸ್ಲಾರಿಗೆ ಅವರ ಮುಂದಿನ ಯೋಜನೆಯಾದ ವಾರ್ಡನ್‌‌ಕ್ಲಿಫ್ಫೆ ಎಂದು ಮುಂದೆ ಹೆಸರಾದ ನಿಸ್ತಂತು ವಿದ್ಯುಚ್ಛಕ್ತಿ ಸಂವಹನ ಸೌಲಭ್ಯದ ಸ್ಥಾಪನೆಗೆ ಬೇಕಾದ ತಯಾರಿಯನ್ನು ಕೊಲೊರಾಡೋ ಪ್ರಯೋಗಗಳು ನೀಡಿದ್ದವು. ವಿದ್ಯುನ್ಮಂಡಲದ ಆಂದೋಲನಗಳ ತೀಕ್ಷ್ಣತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿಯಲು ಟೆಸ್ಲಾರಿಗೆ {{US patent|685,012}}ಅನ್ನು ನೀಡಲಾಗಿತ್ತು. ಯುನೈಟೆಡ್‌‌ ಸ್ಟೇಟ್ಸ್‌‌ ಹಕ್ಕುಸ್ವಾಮ್ಯ ಕಛೇರಿಯ ವಿಂಗಡಣಾ ವ್ಯವಸ್ಥೆಯು ಪ್ರಸ್ತುತವಾಗಿ ಈ ಹಕ್ಕುಸ್ವಾಮ್ಯವನ್ನು ಪ್ರಧಾನ ೧೭೮/೪೩ ವರ್ಗಕ್ಕೆ ನೀಡುತ್ತದೆಯಾದರೂ ("ದೂರಲೇಖನ/ಅವಕಾಶ ಚೋದನ"), ಇತರೆ ಅನ್ವಯವಾಗಬಲ್ಲ ವರ್ಗಗಳಲ್ಲಿ ೫೦೫/೮೨೫ ("ಕೆಳಮಟ್ಟದ ತಾಪಮಾನದ ಅಧಿವಾಹಕತೆಗೆ-ಸಂಬಂಧಿಸಿದ ಉಪಕರಣಗಳು") ಸೇರಿವೆ. == ವಾರ್ಡನ್‌‌ಕ್ಲಿಫ್ಫೆ ವರ್ಷಗಳು == US$೧೫೦,೦೦೦ರಷ್ಟು (J. ಪಿಯೆರ್‌ಪಾಂಟ್‌ ಮೋರ್ಗನ್‌ರಿಂದ/ಸಂಸ್ಥೆಯಿಂದ ೫೧ % ಹೂಡಿಕೆ), ಬಂಡವಾಳದೊಂದಿಗೆ ೧೯೦೦ನೇ ಇಸವಿಯಲ್ಲಿ ಟೆಸ್ಲಾರು ''ವಾರ್ಡನ್‌‌ಕ್ಲಿಫ್ಫೆ ಗೋಪುರ'' ಸೌಕರ್ಯವನ್ನು ನಿರ್ಮಿಸಲು ಯೋಜನೆಯನ್ನು ತಯಾರಿಸಿದರು. ಟೆಸ್ಲಾ'ರ ಪ್ರಯೋಗಾಲಯ ಚಟುವಟಿಕೆಗಳನ್ನು ಹೌಸ್ಟನ್‌‌ ಬೀದಿ/ರಸ್ತೆಯಿಂದ ವಾರ್ಡನ್‌‌ಕ್ಲಿಫ್ಫೆಗೆ ಜೂನ್‌ ೧೯೦೨ರಲ್ಲಿ ಸ್ಥಳಾಂತರಿಸಲಾಯಿತು. [[ಮೊದಲನೇ ಮಹಾಯುದ್ಧ|ವಿಶ್ವ ಸಮರ I]]ರ ಸಮಯದಲ್ಲಿ ಗೋಪುರವನ್ನು ಕಳಚಿ ಮುರುಕು ತುಂಡುಗಳನ್ನಾಗಿ ಮಾಡಲಾಯಿತು.<ref name="bold">{{cite news |first= William J.|last= Broad|authorlink= |coauthors= |title=A Battle to Preserve a Visionary’s Bold Failure |url=https://www.nytimes.com/2009/05/05/science/05tesla.html?hp |quote=He eventually sold Wardenclyffe to satisfy $20,000 (today about $400,000) in bills at the Waldorf. In 1917, the new owners had the giant tower blown up and sold for scrap.|work=[[New York Times]] |date=೪ May ೨೦೦೯ |accessdate=೨೦೦೯-೦೫-೦೫ }}</ref> ವಾರ್ಡನ್‌‌ಕ್ಲಿಫ್ಫೆ ಯತ್ನಕ್ಕೆ "ಟೆಸ್ಲಾ'ರ ದಶಲಕ್ಷ-ಡಾಲರ್‌ಗಳ‌ ಮೂರ್ಖತನ"ವೆಂಬ ಹಣೆಪಟ್ಟಿಯನ್ನು ಆಗಿನ ಕಾಲದ ವಾರ್ತಾಪತ್ರಿಕೆಗಳು ಹಚ್ಚಿದ್ದವು. US ಹಕ್ಕುಸ್ವಾಮ್ಯ ಕಛೇರಿಯು ತನ್ನ ನಿರ್ಧಾರವನ್ನು ಬದಲಿಸಿ [[ಮಾರ್ಕೋನಿ|ಗುಗ್ಲೀಯೆಲ್ಮೋ ಮಾರ್ಕೋನಿ]]ಯವರಿಗೆ ರೇಡಿಯೋನ ಹಕ್ಕುಸ್ವಾಮ್ಯವನ್ನು ೧೯೦೪ರಲ್ಲಿ ನೀಡಿದಾಗ, ಟೆಸ್ಲಾರು ರೇಡಿಯೋ ಹಕ್ಕುಸ್ವಾಮ್ಯವನ್ನು ಮತ್ತೆ ಪಡೆದುಕೊಳ್ಳಲು ತಮ್ಮ ಹೋರಾಟ ಆರಂಭಿಸಿದರು. ೧೯೦೬ರಲ್ಲಿ ತಮ್ಮ ೫೦ನೆಯ ಜನ್ಮದಿನದಂದು, ಟೆಸ್ಲಾರು ತಮ್ಮ ೨೦೦&nbsp;hp (೧೫೦&nbsp;kW) ೧೬,೦೦೦ rpm ಸಾಮರ್ಥ್ಯದ ರೆಕ್ಕೆರಹಿತ ಜಲಚಕ್ರದ ಪ್ರಾತ್ಯಕ್ಷಿಕೆಯನ್ನು ನೀಡಿದರು. ನ್ಯೂಯಾರ್ಕ್‌‌ನಲ್ಲಿನ ವಾಟರ್‌ಸೈಡ್‌ ವಿದ್ಯುಚ್ಛಕ್ತಿ ಕೇಂದ್ರದಲ್ಲಿ ೧೦೦–೫೦೦೦ hpವರೆಗಿನ ಕ್ಷಮತೆಗಳಲ್ಲಿ ಅವರ ಅನೇಕ ರೆಕ್ಕೆರಹಿತ ಜಲಚಕ್ರ ಎಂಜಿನ್‌ಗಳನ್ನು ೧೯೧೦–೧೯೧೧ರ ಅವಧಿಯಲ್ಲಿ ಪರೀಕ್ಷಿಸಲಾಯಿತು. == ನೊಬೆಲ್‌ ಪ್ರಶಸ್ತಿ ಮತ್ತು ಟೆಸ್ಲಾ == ೧೯೦೯ರಲ್ಲಿಯೇ ಮಾರ್ಕೋನಿಯವರಿಗೆ ರೇಡಿಯೋ ಆವಿಷ್ಕಾರಕ್ಕೆಂದು [[ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ|ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿ]]ಯನ್ನು ನೀಡಿದ್ದ ಕಾರಣ, ಪತ್ರಿಕಾ ಹೇಳಿಕೆಗಳಲ್ಲಿ [[ಥಾಮಸ್ ಆಲ್ವ ಎಡಿಸನ್|ಥಾಮಸ್‌ ಎಡಿಸನ್]]‌ ಮತ್ತು ಟೆಸ್ಲಾರನ್ನು [[ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ|1915ರ ನೊಬೆಲ್‌ ಪ್ರಶಸ್ತಿ]]ಯನ್ನು ಹಂಚಿಕೊಳ್ಳುವ ಸಂಭಾವ್ಯ ಪ್ರಶಸ್ತಿವಿಜೇತರನ್ನಾಗಿ ತಿಳಿಯಪಡಿಸಿದ್ದು ಅನೇಕ ನೊಬೆಲ್‌ ಪ್ರಶಸ್ತಿ ವಿವಾದಗಳಲ್ಲೊಂದರ ಭುಗಿಲೇಳುವಿಕೆಗೆ ಕಾರಣವಾಯಿತು. ಅವರುಗಳ ವೈಜ್ಞಾನಿಕ ಕೊಡುಗೆಗಳ ಹೊರತಾಗಿಯೂ ಕೆಲ ಮೂಲಗಳ ಹೇಳಿಕೆಗಳ ಪ್ರಕಾರ ಅವರಿಬ್ಬರ ನಡುವಿದ್ದ ಮನಸ್ತಾಪದ ಕಾರಣ ಇಬ್ಬರಲ್ಲಿ ಯಾರಿಗೂ ಪ್ರಶಸ್ತಿಯನ್ನು ನೀಡಲಾಗಿರಲಿಲ್ಲ ಮಾತ್ರವಲ್ಲದೇ ಇಬ್ಬರೂ ಪರಸ್ಪರರ ಸಾಧನೆಗಳನ್ನು ಕಡಿಮೆಯೆನ್ನುವಂತೆ ಬಿಂಬಿಸುವ ಹಾಗೂ ಪ್ರಶಸ್ತಿಯನ್ನು ಪಡೆದುಕೊಳ್ಳುವ ಹಕ್ಕಿಲ್ಲವೆಂದು ಪ್ರತಿಪಾದಿಸುವಲ್ಲಿ ತೊಡಗಿದ್ದರಲ್ಲದೇ, ಮತ್ತೊಬ್ಬರಿಗೆ ಪ್ರಶಸ್ತಿಯನ್ನು ಮೊದಲು ನೀಡಿದ್ದರೆ ತಾವು ಪ್ರಶಸ್ತಿಯನ್ನು ಸ್ವೀಕರಿಸಲಾರೆವು ಎಂಬುದಾಗಿ ಮಾತ್ರವಲ್ಲ ಅದನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನೇ ತಿರಸ್ಕರಿಸಿದ್ದರು.<ref>ಓನೀಲ್‌/O'ನೀಲ್‌, "ಪ್ರೋಡಿಗಾಲ್‌ ಜೀನಿಯೆಸ್‌" pp&nbsp;೨೨೮–೨೨೯</ref> ವದಂತಿಗಳ ನಂತರ ನಡೆದ ಘಟನೆಗಳಲ್ಲಿ, ಟೆಸ್ಲಾ ಅಥವಾ ಎಡಿಸನ್‌ರವರುಗಳಲ್ಲಿ ಯಾರೂ ಪ್ರಶಸ್ತಿಯನ್ನು ಪಡೆದಿರಲಿಲ್ಲ (೧೯೧೫ರಲ್ಲಿ ೩೮ ಸಂಭವನೀಯ ಸೂಚನೆಗಳಲ್ಲಿ ಒಂದನ್ನು ಎಡಿಸನ್‌ರು ಹಾಗೂ ೧೯೩೭ರಲ್ಲಿ ೩೮ ಸಂಭವನೀಯ ಸೂಚನೆಗಳಲ್ಲಿ ಒಂದನ್ನು ಟೆಸ್ಲಾರು ಪಡೆದಿದ್ದರೂ ನೀಡಲಾಗಿರಲಿಲ್ಲ).<ref>ಸೀಫರ್‌, "ವಿಝಾರ್ಡ್" pp&nbsp;೩೭೮–೩೮೦</ref> ಮುಂಚೆ, ಕೇವಲ ಟೆಸ್ಲಾರು ಮಾತ್ರವೇ [[ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ|1912ರ ನೊಬೆಲ್‌ ಪ್ರಶಸ್ತಿ]]ಗೆ ನಾಮಾಂಕಿತಗೊಂಡಿದ್ದಾರೆಂಬ ವದಂತಿಯು ಹರಡಿತ್ತು. ವದಂತಿಯ ಪ್ರಕಾರ ನಾಮಾಂಕಿತಗೊಳ್ಳುವಿಕೆಯು ಪ್ರಧಾನವಾಗಿ ಅವರ ಉನ್ನತ-ವಿಭವಾಂತರ ಉನ್ನತ-ತರಂಗಾಂತರ ಪ್ರತಿಧ್ವನಿತ ವಿದ್ಯುತ್‌‌ಪರಿವರ್ತಕಗಳನ್ನು ಬಳಸಿ ರೂಪಿಸಿದ್ದ ಕ್ರಮಪಡಿಸಿದ ವಿದ್ಯುನ್ಮಂಡಲಗಳೊಂದಿಗಿನ ಪ್ರಯೋಗಗಳ ಸಾಧನೆಗಾಗಿದ್ದಾಗಿತ್ತು. == ನಂತರದ ವರ್ಷಗಳು == ಮಾರ್ಕೋನಿಯವರ ಹಕ್ಕಿನ ವಾದಗಳನ್ನು ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯನ್ನು ತರಲು ಪ್ರಯತ್ನಿಸಿ ೧೯೧೫ರಲ್ಲಿ, ಟೆಸ್ಲಾರು ಮೊಕದ್ದಮೆಯೊಂದನ್ನು ಹೂಡಿದ್ದರೂ ಮಾರ್ಕೋನಿಯವರ ವಿರುದ್ಧ ಯಶಸ್ವಿಯಾಗಲಿಲ್ಲ. ವಾರ್ಡನ್‌‌ಕ್ಲಿಫ್ಫೆನ ನಂತರ, ಲಾಂಗ್‌‌ ಐಲೆಂಡ್‌‌ನ ಸೇವಿಲ್ಲೆನಲ್ಲಿ ಟೆಲಿಫಂಕೆನ್‌‌ ನಿಸ್ತಂತು ಕೇಂದ್ರವನ್ನು ಟೆಸ್ಲಾರವರು ನಿರ್ಮಿಸಿದರು. ವಾರ್ಡನ್‌‌ಕ್ಲಿಫ್ಫೆನಲ್ಲಿ ಅವರು ಸಾಧಿಸಿ ತೋರಿಸಬೇಕೆಂದಿದ್ದ ಕೆಲವನ್ನು ಟೆಲಿಫಂಕೆನ್‌‌ ನಿಸ್ತಂತು ಕೇಂದ್ರದಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಕೇಂದ್ರವನ್ನು ನೌಕಾದಳವು ಜರ್ಮನ್‌ ಬೇಹುಗಾರರು ಇದನ್ನು ಬಳಸಿಕೊಳ್ಳಬಹುದು ಎಂಬ ಸಂಶಯದಿಂದಾಗಿ ೧೯೧೭ರಲ್ಲಿ, ಕೆಡವಿಹಾಕಿತು. [[ಚಿತ್ರ:BrochureWardenclyffe.PNG|thumb|left|ವಾರ್ಡನ್‌‌ಕ್ಲಿಫ್ಫೆ ಗೋಪುರ ಕಛೇರಿ]] ತಮ್ಮ ಸಂಶೋಧನೆಗೆ ಬೇಕಾದ ಧನಸಹಾಯಗಳಿಗಾಗಿ [[ಮೊದಲನೇ ಮಹಾಯುದ್ಧ|ವಿಶ್ವ ಸಮರ I]]ಕ್ಕೆ ಮುನ್ನ, ಸಾಗರೋತ್ತರ ಹೂಡಿಕೆದಾರರೆಡೆ ಟೆಸ್ಲಾರು ಮುಖ ಮಾಡಿದ್ದರು. ಯುದ್ಧ ಆರಂಭವಾದಾಗ, ಟೆಸ್ಲಾರಿಗೆ ಐರೋಪ್ಯ ರಾಷ್ಟ್ರಗಳಿಂದ ತನ್ನ ಹಕ್ಕುಸ್ವಾಮ್ಯಗಳಿಂದ ಬರುತ್ತಿದ್ದ ಹಣವು ಕೂಡಾ ನಿಂತುಹೋಯಿತು. ಯುದ್ಧ ಕೊನೆಗೊಂಡ ನಂತರ ವಿಶ್ವ ಸಮರ Iರ ನಂತರದ ಪರಿಸರದ ಪ್ರಾಸ್ತಾವಿಕ ಸಮಸ್ಯೆಗಳ ಸಂಭಾವ್ಯತೆ ಬಗ್ಗೆ ಮುದ್ರಿತ (೨೦ ಡಿಸೆಂಬರ್‌ ೧೯೧೪) ಲೇಖನವೊಂದರಲ್ಲಿ ಟೆಸ್ಲಾರು ಬರೆದಿದ್ದರು. ಆಗಿನ ಕಾಲಾವಧಿ ಹಾಗೂ ಸಮಸ್ಯೆಗಳಿಗೆ ಲೀಗ್‌ ಆಫ್‌ ನೇಷನ್ಸ್‌ ಒಂದು ಪರಿಹಾರವಾಗಲಾರದು ಎಂಬುದು ಟೆಸ್ಲಾರ ಅಭಿಪ್ರಾಯವಾಗಿತ್ತು. ತರುವಾಯದ ವರ್ಷಗಳಲ್ಲಿ ಟೆಸ್ಲಾರು ಆಂತರಿಕ ನಿರ್ಬಂಧ ಮನೋವ್ಯಾಧಿಯ ಲಕ್ಷಣಗಳನ್ನು ತೋರತೊಡಗಿದರು. ಅವರಿಗೆ ಮೂರು ಸಂಖ್ಯೆಯ ಗೀಳು ಹಿಡಿದಿತ್ತು ; ಕಟ್ಟಡವೊಂದನ್ನು ಪ್ರವೇಶಿಸುವ ಮುನ್ನಾ ಆ ಕಟ್ಟಡದ ಸುತ್ತಾ ಮೂರುಬಾರಿ ಸುತ್ತಬೇಕೆಂದು/ಪ್ರದಕ್ಷಿಣೆ ಮಾಡಬೇಕೆಂದು ಆಗ್ಗಾಗ್ಗೆ ಅವರಿಗೆ ಅನಿಸುತ್ತಿತ್ತು, ಊಟಕ್ಕೆ ಪ್ರತಿಬಾರಿ ಕುಳಿತಾಗಲೂ ತಟ್ಟೆಯ ಪಕ್ಕದಲ್ಲಿ ಮೂರುಬಾರಿ ಮಡಿಸಿದ ಕೈಚೌಕವನ್ನೇ ಇಡುವಂತೆ ಬೇಡಿಕೆಯಿಡುತ್ತಿದ್ದರು, etc. OCD ವ್ಯಾಧಿಯ ಲಕ್ಷಣಗಳ ಬಗ್ಗೆ ಆ ಕಾಲದಲ್ಲಿ ಹೆಚ್ಚು ತಿಳಿದಿರದೇ ಯಾವುದೇ ಚಿಕಿತ್ಸೆಗಳು ಲಭ್ಯವಿರದ ಕಾರಣ, ಅವರ ಈ ವಿಚಿತ್ರ ಸ್ವಭಾವವನ್ನು ಕೆಲವರು ಭಾಗಶಃ ಉನ್ಮಾದದ ಲಕ್ಷಣವೆಂದು ಭಾವಿಸಿದ್ದರಿಂದ ಅವರ ಬಗ್ಗೆ ಉಳಿದಿದ್ದ ಖ್ಯಾತಿಗೂ ಭಂಗ ಬರುವಂತಾಯಿತು. ಈ ಸಮಯದಲ್ಲಿ ಅವರು ದ ವಾಲ್ಡ್ರಾಫ್‌-ಆಸ್ಟೋರಿಯಾ ಹೋಟೆಲ್‌ನಲ್ಲಿ ತಡಪಾವತಿ ಬಾಡಿಗೆಯ ವ್ಯವಸ್ಥೆಯಲ್ಲಿ ವಾಸವಿದ್ದರು. US$೨೦,೦೦೦ ಮೊತ್ತದ ಸಾಲವನ್ನು ಪಾವತಿಸಲು ಅಂತಿಮವಾಗಿ, ವಾರ್ಡನ್‌‌ಕ್ಲಿಫ್ಫೆ ದಸ್ತೈವಜುವನ್ನು ವಾಲ್ಡ್ರಾಫ್‌-ಆಸ್ಟೋರಿಯಾದ ಮಾಲಿಕ ಜಾರ್ಜ್‌‌‌ ಬೋಲ್ಡ್‌ಟ್‌ರ ಹೆಸರಿಗೆ ಮಾಡಲಾಯಿತು. ಹೆಚ್ಚು ಬೆಲೆಬಾಳಬಲ್ಲ ಸ್ಥಿರಾಸ್ತಿಯನ್ನಾಗಿ ಮಾಡಲು ವಾರ್ಡನ್‌‌ಕ್ಲಿಫ್ಫೆ ಗೋಪುರವನ್ನು ಬೋಲ್ಡ್‌ಟ್‌ರು ಕೆಡವಿ ಹಾಕುತ್ತಿದ್ದ ೧೯೧೭ರ ಸಮಯದಲ್ಲಿಯೇ, ಟೆಸ್ಲಾರು AIEE'ನ ಅತ್ಯುನ್ನತ ಗೌರವ, ಎಡಿಸನ್‌ ಪದಕ/ಮೆಡಲ್‌ಅನ್ನು ಪಡೆದರು. ಮೊದಲ ಆದಿಘಟ್ಟದ ರಾಡಾರ್‌ ಘಟಕಗಳ ತರಂಗಾಂತರ ಮತ್ತು ವಿದ್ಯುಚ್ಛಕ್ತಿ ಮಟ್ಟಗಳ ಬಗ್ಗೆ ಮೂಲತತ್ವಗಳನ್ನು ಆಗಸ್ಟ್‌ ೧೯೧೭ರಲ್ಲಿ ಟೆಸ್ಲಾರು ನಿರ್ದಿಷ್ಟಪಡಿಸಿದರು.<ref>ಪೇಗ್‌/ಜ್‌‌, R.M., "''ದ ಅರ್ಲಿ ಹಿಸ್ಟರಿ ಆಫ್‌ RADAR'' ", ಪ್ರೊಸೀಡಿಂಗ್ಸ್‌ ಆಫ್‌ ದ IRE, ಸಂಪುಟ ೫೦, ಸಂಚಿಕೆ ೫, ಮೇ ೧೯೬೨, (ವಿಶೇಷ ೫೦ನೇ ವಾರ್ಷಿಕೋತ್ಸವ ಸಂಚಿಕೆ).</ref> ಪ್ರಥಮ ಫ್ರೆಂಚ್‌‌‌ ರಾಡಾರ್‌ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಾ ೧೯೩೪ರಲ್ಲಿ, ಎಮೈಲ್‌ ಗಿರಾರ್ಡೆಯುರವರು "ಟೆಸ್ಲಾರು ರೂಪಿಸಿದ್ದ ಮೂಲತತ್ವಗಳ ಮೇಲೆ ಆಧಾರಿತವಾಗಿ" ಅವುಗಳನ್ನು ನಿರ್ಮಿಸಿದುದಾಗಿ ಹೇಳಿದ್ದರು. ಟೆಸ್ಲಾರು ಯುನೈಟೆಡ್‌ ಕಿಂಗ್‌ಡಮ್‌ ಸರ್ಕಾರದೊಂದಿಗೆ ಕಿರಣ ವ್ಯವಸ್ಥೆಯೊಂದರ ಬಗ್ಗೆ ೧೯೨೦ರ ದಶಕದ ಹೊತ್ತಿಗೆ, ಚರ್ಚೆಗಳನ್ನು ನಡೆಸುತ್ತಿದ್ದರೆಂದು ವರದಿಯಾಗಿತ್ತು. "ಡೆತ್‌ ರೇ/ಸಾವಿನ ಕಿರಣ" ಎಂದು ಕರೆಯಲಾಗುತ್ತಿದ್ದ ಆ ತಂತ್ರಜ್ಞಾನವನ್ನು ಕಳವು ಮಾಡಲು ಯತ್ನಗಳು ನಡೆದಿದ್ದವು ಎಂದೂ ಟೆಸ್ಲಾರು ಹೇಳಿಕೆ ನೀಡಿದ್ದರು. ಚೇಂಬರ್‌ಲೇನ್‌‌ ಸರ್ಕಾರದ ವಜಾಗೊಳ್ಳುವಿಕೆಯು ಈ ಚರ್ಚೆಗಳನ್ನು ಕೊನೆಗೊಳಿಸಿತು ಎಂದು ಭಾವಿಸಲಾಗಿದೆ. ೧೯೩೧ನೇ ಇಸವಿಯಲ್ಲಿ ಟೆಸ್ಲಾ'ರ ೭೫ನೇ ಹುಟ್ಟಿದಹಬ್ಬದಂದು ''ಟೈಮ್‌'' ನಿಯತಕಾಲಿಕೆಯು ತನ್ನ ಮುಖಪುಟದ ಮೇಲೆ ಅವರ ಭಾವಚಿತ್ರವನ್ನು ಮುದ್ರಿಸಿತ್ತು. ವಿದ್ಯುಚ್ಛಕ್ತಿ ಉತ್ಪಾದನೆಗೆ ಸಂಬಂಧಿಸಿದ ಅವರ ಕೊಡುಗೆಯನ್ನು ಮುಖಪುಟದ ಮೇಲಿನ ಶಿರೋನಾಮೆಯು ದಾಖಲಿಸಿತ್ತು. VTOL ವಿಮಾನದ ಪ್ರಥಮ ಮಾದರಿಯಾದ ವಾಯು ಸಾಗಣೆಯ ಉಪಕರಣದ ವಿಚಾರಕ್ಕೆ ೧೯೨೮ರಲ್ಲಿ ತಮ್ಮ ಕೊನೆಯ ಹಕ್ಕುಸ್ವಾಮ್ಯವನ್ನು ಟೆಸ್ಲಾರು ಪಡೆದಿದ್ದರು. ೧೯೩೧ರ ಕೊನೆಯ ಹೊತ್ತಿಗೆ, ಟೆಸ್ಲಾರು "''ಆನ್‌ ಫ್ಯೂಚರ್‌ ಮೋಟಿವ್‌‌ ಪವರ್‌'' " ಸಾಗರ ಉಷ್ಣ ಚೈತನ್ಯ/ವಿದ್ಯುಚ್ಛಕ್ತಿ ಪರಿವರ್ತಕ ವ್ಯವಸ್ಥೆಯನ್ನು ಪ್ರಕಟಿಸಿದ್ದರು. ಟೆಸ್ಲಾರು ತನ್ನ ತವರುನಾಡಿನ ನಿಯೋಗಿ ಜಾಂಕೋವಿಕ್‌ರಿಗೆ ೧೯೩೪ರಲ್ಲಿ ಪತ್ರವೊಂದನ್ನು ಬರೆದಿದ್ದರು. ಅಮೇರಿಕನ್‌‌ ಕಂಪೆನಿಗಳು ಟೆಸ್ಲಾರನ್ನು ಆರ್ಥಿಕವಾಗಿ ಬೆಂಬಲಿಸುವಂತೆ ಮಾಡಿದ ದೇಣಿಗೆ ವ್ಯವಸ್ಥೆಯನ್ನು ಆರಂಭಿಸಿದ್ದ ಮಿಹಾಜ್ಲೋ ಪ್ಯುಪಿನ್‌ರಿಗೆ ಈ ಪತ್ರದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. ಅವರ ಸಂಶೋಧನೆಯನ್ನು ಮುಂದುವರೆಸಲು ಯುಗೋಸ್ಲಾವಿಯಾದಿಂದ ಪಡೆಯುತ್ತಿದ್ದ ಸಾಧಾರಣ ವಿಶ್ರಾಂತಿವೇತನವನ್ನು ಮಾತ್ರ ಪಡೆಯುವುದಾಗಿ ಟೆಸ್ಲಾರು ಈ ಧನಸಹಾಯವನ್ನು ನಿರಾಕರಿಸಿದ್ದರು. ವ್ಲಾಡ್ಕೋ ಮ್ಯಾಚೆಕ್‌ರಿಗೆ ೧೯೩೬ರಲ್ಲಿ ಕಳಿಸಿದ್ದ ತಂತಿಸಂದೇಶದಲ್ಲಿ ಟೆಸ್ಲಾರು : "ನನ್ನ ಸರ್ಬಿಯಾದ ಮೂಲ ಹಾಗೂ ಕ್ರೊಯೇಷಿಯಾದ ತವರುನಾಡುಗಳ ಬಗ್ಗೆ ಸಮಾನವಾಗಿ ಹೆಮ್ಮೆಯನ್ನು ಹೊಂದಿದ್ದೇನೆ. ಎಲ್ಲಾ ಯುಗೋಸ್ಲ್ಯಾವಿಯನ್ನರು ಚಿರಾಯುಗಳಾಗಲಿ" ಎಂದಿತ್ತು.<ref>{{cite web|url=http://www.teslasociety.com/teslavillage.htm |title='&#39;Tesla'&#39; telegram to Vladko Maček |publisher=Teslasociety.com |date= |accessdate=2010-08-01}}</ref> === ಕ್ಷೇತ್ರ ಸಿದ್ಧಾಂತಗಳು === ಟೆಸ್ಲಾರು ತಾವು "ಗುರುತ್ವಾಕರ್ಷಣೆಯ ಕ್ರಿಯಾತ್ಮಕ ಸಿದ್ಧಾಂತ"ದ ರೂಪಿಸುವಿಕೆಯನ್ನು ಪೂರೈಸಿದ್ದೇನೆ ಎಂಬ ಹೇಳಿಕೆಯನ್ನು ಅವರಿಗೆ ೮೧ ವರ್ಷವಾಗಿದ್ದಾಗ ನೀಡಿದ್ದರು. "ಸಂಪೂರ್ಣ ಸಾಧ್ಯತೆ ಹಾಗೂ ವಿವರಗಳೊಂದಿಗೆ ಅದನ್ನು ಅಭ್ಯಸಿಸಿರುವುದಾಗಿ" ಅವರು ಹೇಳಿಕೆ ನೀಡಿದ್ದರಲ್ಲದೇ ಅದನ್ನು ಶೀಘ್ರವೇ ವಿಶ್ವಕ್ಕೆ ತಿಳಿಯಪಡಿಸುವುದಾಗಿ ಆಶಯ ವ್ಯಕ್ತಪಡಿಸಿದ್ದರು.<ref>[http://www.tesla.hu/tesla/articles/19370710.doc ಪ್ರಿಪೇರ್‌ಡ್‌ ಸ್ಟೇಟ್‌ಮೆಂಟ್‌ ಬೈ ನಿಕೋಲಾ ಟೆಸ್ಲಾ] {{Webarchive|url=https://web.archive.org/web/20110724105436/http://www.tesla.hu/tesla/articles/19370710.doc |date=2011-07-24 }} www.tesla.hu ಜಾಲತಾಣದಿಂದ ಇಳಿಸಿಕೊಳ್ಳಬಹುದಾಗಿದೆ</ref> ಈ ಸಿದ್ದಾಂತವು ಎಂದಿಗೂ ಪ್ರಕಟವಾಗಿರಲಿಲ್ಲ. ಉನ್ನತ ತರಂಗಾಂತರ ಮತ್ತು ಉನ್ನತ ವಿಭವಾಂತರ ವಿದ್ಯುತ್‌ಕಾಂತತೆಗಳ ಬಗ್ಗೆ ಪ್ರಯೋಗಗಳನ್ನು ಮಾಡುತ್ತಿದ್ದ ಮತ್ತು ಆಯಾ ಸಿದ್ಧಾಂತಗಳನ್ನು ಬಳಸುವ ಸಾಧನಗಳ ಹಕ್ಕುಸ್ವಾಮ್ಯದ ಬಗ್ಗೆ ಕಾರ್ಯಪ್ರವೃತ್ತರಾಗಿದ್ದ ೧೮೯೨ರಿಂದ ೧೮೯೪ರ ನಡುವಿನ ಅವಧಿಯಲ್ಲಿ ಈ ಸಿದ್ಧಾಂತದ ಬಹುತೇಕ ಭಾಗವನ್ನು ಅಭಿವೃದ್ಧಿಪಡಿಸಲಾಗಿತ್ತು. ಟೆಸ್ಲಾರು ೧೯೨೫ರಲ್ಲಿ ಮ್ಯಾಕ್‌ರ ಮೂಲತತ್ವಗಳನ್ನು ನೆನಪಿಗೆ ತರುವಂತಹಾ ಸಿದ್ಧಾಂತವನ್ನು, ಹೀಗೆ ಪ್ರತಿಪಾದಿಸಿದ್ದರು: [[ಚಿತ್ರ:Teslathinker.jpg|thumb|left|ರೂಡರ್‌ ಬಾಸ್ಕೋವಿಕ್‌‌ರ ಪುಸ್ತಕ ಥಿಯೋರಿಯಾ ಫಿಲಾಸಾಫಿಯೆ ನ್ಯಾಚುರಲಿಸ್‌ಅನ್ನು ಹಿಡಿದುಕೊಂಡು ನ್ಯೂಯಾರ್ಕ್‌‌ನ ಪೂರ್ವ ಹೌಸ್ಟನ್‌‌ ಬೀದಿ/ರಸ್ತೆಯಲ್ಲಿರುವ ತಮ್ಮ ಉನ್ನತ-ತರಂಗಾಂತರ ಪರಿವರ್ತಕದ ಸಿಂಬೆ ಸುತ್ತಿರುವ ಸುರುಳಿಯ ಮುಂದೆ ನಿಕೋಲಾ ಟೆಸ್ಲಾ ಕುಳಿತಿದ್ದಾರೆ.]] {{bquote|There is no thing endowed with life—from man, who is enslaving the elements, to the nimblest creature—in all this world that does not sway in its turn. Whenever action is born from force, though it be infinitesimal, the cosmic balance is upset and the universal motion results.}} ಐನ್‌ಸ್ಟೀನ್‌ರ ಸಾಪೇಕ್ಷತೆಯ ಸಿದ್ಧಾಂತಗಳ ಬಗ್ಗೆ ಟೀಕೆಯನ್ನು ಮಾಡುತ್ತಿದ್ದ ಟೆಸ್ಲಾರು ಅದನ್ನು ಕೆಳಕಂಡಂತೆ ಕರೆಯುತ್ತಿದ್ದರು : {{bquote|...[a] magnificent mathematical garb which fascinates, dazzles and makes people blind to the underlying errors. The theory is like a beggar clothed in purple whom ignorant people take for a king&nbsp;... its exponents are brilliant men but they are metaphysicists rather than scientists&nbsp;...<ref>New York Times, 11 July 1935, p&nbsp;23, c.8</ref>}} ಟೆಸ್ಲಾ ಹೀಗೆಂದೂ ಪ್ರತಿಪಾದಿಸಿದ್ದರು: {{bquote|I hold that space cannot be curved, for the simple reason that it can have no properties. It might as well be said that God has properties. He has not, but only attributes and these are of our own making. Of properties we can only speak when dealing with matter filling the space. To say that in the presence of large bodies space becomes curved is equivalent to stating that something can act upon nothing. I, for one, refuse to subscribe to such a view.<ref>[[New York Herald Tribune]], ೧೧ September ೧೯೩೨</ref>}} ಅಪ್ರಕಟಿತವಾದ ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ ಅಪ್ರಕಟಿತವಾದ ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ [[ಅಲ್ಬರ್ಟ್ ಐನ್‍ಸ್ಟೈನ್|ಆಲ್ಬರ್ಟ್‌ ಐನ್‌ಸ್ಟೀನ್]]‌ರ [[ಸಾಪೇಕ್ಷತ ಸಿದ್ಧಾಂತ|ಸಾಪೇಕ್ಷತಾ ಸಿದ್ಧಾಂತ]]ದ ಬಗೆಗಿನ ಬಹುತೇಕ ಅಧ್ಯಯನಗಳನ್ನು ರೂಡರ್‌ ಬಾಸ್ಕೋವಿಕ್‌‌ರು ಮುಂಚೆಯೇ ಪ್ರತಿಪಾದಿಸಿದ್ದರು ಎಂದೇ ಟೆಸ್ಲಾ ಭಾವಿಸಿದ್ದರು: {{bquote|...the relativity theory, by the way, is much older than its present proponents. It was advanced over 200 years ago by my illustrious countryman Ruđer Bošković, the great philosopher, who, not withstanding other and multifold obligations, wrote a thousand volumes of excellent literature on a vast variety of subjects. Bošković dealt with relativity, including the so-called time-space continuum&nbsp;...'.<ref>1936 unpublished interview, quoted in Anderson, L, ed. <u>Nikola Tesla: Lecture Before the New York Academy of Sciences. 6 April 1897</u> : The Streams of Lenard and Roentgen and Novel Apparatus for Their Production, reconstructed 1994</ref>}} === ನಿರ್ದೇಶಿತ-ಚೈತನ್ಯ/ವಿದ್ಯುಚ್ಛಕ್ತಿ ಶಸ್ತ್ರ === ನಂತರದ ಜೀವನದಲ್ಲಿ, ಟೆಸ್ಲಾರು "ದೂರ-ಶಕ್ತಿ" ಶಸ್ತ್ರವೊಂದರ ಬಗ್ಗೆ ಗಮನಾರ್ಹವಾದ ಪ್ರತಿಪಾದನೆಯೊಂದನ್ನು ಮಾಡಿದ್ದರು.<ref>"ಟೆಸ್ಲಾ'ಸ್‌‌ ರೇ". ಟೈಮ್, ೨೩ ಜುಲೈ ೧೯೩೪.</ref> ಪತ್ರಿಕಾರಂಗವು ಇದನ್ನು "ಶಾಂತಿ ಕಿರಣ" ಅಥವಾ ಸಾವಿನ ಕಿರಣವೆಂದು ಕರೆದಿತ್ತು.<ref>"ಟೆಸ್ಲಾ, ಅಟ್‌‌ ೭೮, ಬೇರ್ಸ್‌ ನ್ಯೂ 'ಡೆತ್‌-ಬೀಮ್‌‌"', ನ್ಯೂಯಾರ್ಕ್‌ ಟೈಮ್ಸ್‌, ೧೧ ಜುಲೈ ೧೯೩೪.</ref><ref>"ಟೆಸ್ಲಾ ಇನ್‌ವೆಂಟ್ಸ್‌ ಪೀಸ್‌ ರೇ". ನ್ಯೂಯಾರ್ಕ್‌ ಸನ್‌‌, ೧೦ ಜುಲೈ ೧೯೩೪.</ref> ಒಟ್ಟಾರೆಯಾಗಿ ಇದಕ್ಕೆ ಸಂಬಂಧಿಸಿದ ಘಟಕಗಳು ಮತ್ತು ವಿಧಾನಗಳಲ್ಲಿ ಕೆಳಕಂಡವು ಸೇರಿದ್ದವು :<ref>"ಡೆತ್‌-ರೇ ಮೆಷೀನ್‌ ಡಿಸ್ಕ್ರೈಬ್‌ಡ್‌ ", ನ್ಯೂಯಾರ್ಕ್‌ ಸನ್, ೧೧ ಜುಲೈ ೧೯೩೪.</ref><ref>"A ಮೆಷೀನ್‌ ಟು ಎಂಡ್‌ ವಾರ್‌". Feb., ೧೯೩೫</ref> * ಹಿಂದೆ [[ನಿರ್ವಾತ|ಭಾರಿ ನಿರ್ವಾತ]]ದಲ್ಲಿ ಮಾತ್ರ ಸಾಧ್ಯವಿದ್ದ ಚೈತನ್ಯ/ವಿದ್ಯುಚ್ಛಕ್ತಿಗಳ ಪ್ರಕಟನೆಯನ್ನು ಮುಕ್ತಗಾಳಿಯಲ್ಲಿ ಸಾಧ್ಯವಾಗಿಸುವಂತಹಾ ಉಪಕರಣ. ಟೆಸ್ಲಾರ ಪ್ರಕಾರ ಇದನ್ನು ೧೯೩೪ರಲ್ಲಿ ಸಾಧಿಸಲಾಗಿತ್ತು. * ಪ್ರಚಂಡ ವಿದ್ಯುತ್ತಿನ ಬಲವನ್ನು ಉತ್ಪಾದಿಸುವ/ವಿದ್ಯುನ್ಮಂಡಲದ ಯಾಂತ್ರಿಕ ವ್ಯವಸ್ಥೆ. ಟೆಸ್ಲಾರ ಪ್ರಕಾರ ಇದನ್ನೂ ಸಾಧಿಸಲಾಗಿತ್ತು. * ಎರಡನೇ ಯಾಂತ್ರಿಕ ವ್ಯವಸ್ಥೆಯ ಮೂಲಕ ಉತ್ಪಾದಿಸಲ್ಪಟ್ಟ ವಿದ್ಯುಚ್ಛಕ್ತಿಯನ್ನು ತೀಕ್ಷ್ನಗೊಳಿಸುವಿಕೆ ಹಾಗೂ ವರ್ಧಿಸುವಿಕೆ. * ವಿದ್ಯುತ್ತಿನ ಪ್ರಚಂಡ ಹಿಮ್ಮೆಟ್ಟಿಸುವ ಬಲವನ್ನು ಉತ್ಪಾದಿಸುವ ನವೀನ ವಿಧಾನ. ಇದು ಆವಿಷ್ಕರಿಸುವಿಕೆಯ ಪ್ರಕಾರ ಪ್ರಕ್ಷೇಪಕ ಅಥವಾ ಬಂದೂಕು ಆಗಬಹುದಾಗಿತ್ತು. ೧೯೦೦ರ ದಶಕದ ಆದಿಯಿಂದ ತಮ್ಮ ಸಾವಿನವರೆಗೂ ನಿರ್ದೇಶಿತ-ಚೈತನ್ಯ/ವಿದ್ಯುಚ್ಛಕ್ತಿ ಶಸ್ತ್ರವನ್ನು ನಿರ್ಮಿಸುವ ಯೋಜನೆಗಳಲ್ಲಿ ಟೆಸ್ಲಾರು ಮಗ್ನರಾಗಿದ್ದರು. ವಿದ್ಯುದಾವೇಶವನ್ನು ಹೊಂದಿರುವ ಕಣಗಳ ಪ್ರಭೆಯ ಮೇಲೆ ಕೇಂದ್ರೀಕೃತವಾಗಿದ್ದ "''ದ ಆರ್ಟ್‌ ಆಫ್‌‌ ಪ್ರೊಜೆಕ್ಟಿಂಗ್‌ ಕಾನ್ಸೆಂಟ್ರೇಟೆಡ್‌ ನಾನ್‌-ಡಿಸ್ಪರ್ಸೀವ್‌ ಎನರ್ಜಿ ಥ್ರೂ ದ ನ್ಯಾಚುರಲ್‌ ಮೀಡಿಯಾ'' " ಎಂಬ ಶೀರ್ಷಿಕೆಯ ಗ್ರಂಥವನ್ನು ೧೯೩೭ರಲ್ಲಿ ಟೆಸ್ಲಾರು ಬರೆದರು.<ref>ಸೀಫರ್‌, ಮಾರ್ಕ್‌ J., "ವಿಝಾರ್ಡ್‌‌ : ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ". ISBN (HC) p.&nbsp;೪೫೪</ref> "ಎಲ್ಲಾ ಯುದ್ಧಗಳನ್ನು ಕೊನೆಗೊಳಿಸುವಂತಹಾ ಮಹತ್‌ಶಸ್ತ್ರ"ದ ತಾಂತ್ರಿಕ ವಿವರಣೆಯನ್ನು ನಿರೂಪಿಸುವ ಉದ್ದೇಶದಿಂದ ಈ ಗ್ರಂಥವನ್ನು ಟೆಸ್ಲಾರು ಪ್ರಕಟಿಸಿದ್ದರು. ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದ ಸಾರ್ವಜನಿಕ ಅಭಿಲೇಖಾಗಾರದಲ್ಲಿ ಕಣಗಳ ಪ್ರಭೆಯನ್ನು ವಿವರಿಸಿರುವ ಈ ಗ್ರಂಥವಿದೆ. ಕಣಗಳನ್ನು ಹೊರಬಿಡುವಂತೆ ವಿನ್ಯಾಸಗೊಳಿಸಲಾಗಿದ್ದ ಅನಿಲ ಬುಗ್ಗೆಯ ಬಿರಡೆಗಳನ್ನು ಹೊಂದಿರುವ ಮುಕ್ತ ತುದಿಗಳಿರುವ ನಿರ್ವಾತ ಕೊಳವೆ, ಕಣಗಳನ್ನು ದಶಲಕ್ಷ ವೋಲ್ಟ್‌ಗಳಷ್ಟು ವಿದ್ಯುದಾವೇಶಕ್ಕೆ ಒಳಗಾಗಿಸುವಂತೆ ಮಾಡುವ ಹಾಗೂ ಚೆದುರದ ಕಣಗಳ ಕಣದಂಡಗಳನ್ನು ನಿರ್ದೇಶಿಸುವ ವಿಧಾನಗಳನ್ನು ಈ ಗ್ರಂಥವು ವಿವರಿಸಿತ್ತು (ಸ್ಥಾಯಿವಿದ್ಯುತ್ತಿನ ವಿಕರ್ಷಣೆಯ ಮೂಲಕ).<ref>ಸೀಫರ್, "ವಿಝಾರ್ಡ್" p.&nbsp;೪೫೪</ref> ಅವರ ದಾಖಲೆಗಳು ಸೂಚಿಸುವ ಪ್ರಕಾರ (ಅವರ ವರ್ಧನಾ ಪರಿವರ್ತಕದ ವಿಧಾನವನ್ನು ಹೋಲುವಂತಹಾ) ಇದು ಉನ್ನತ ವಿಭವಾಂತರದ ಮೂಲಕ ವೇಗೋತ್ಕರ್ಷಕ್ಕೆ ಒಳಪಡಿಸಿದ ದ್ರವೀಕೃತ [[ಪಾದರಸ]] ಅಥವಾ ಟಂಗ್‌ಸ್ಟನ್‌ನ ಅಣುಗಳ ಗೊಂಚಲುಗಳ ಕಿರಿದಾದ ರಶ್ಮಿದಂಡದ ಮೇಲೆ ಆಧಾರಿತವಾಗಿತ್ತು. ''ಕಣಗಳ ಬಂದೂಕಿ'''ನ ಕಾರ್ಯವೈಖರಿ''' '' ಯ ಬಗ್ಗೆ ಟೆಸ್ಲಾರು ಕೆಳಕಂಡಂತೆ ವಿವರಣೆಯನ್ನು ಕೊಟ್ಟಿದ್ದರು: {{bquote|[The nozzle would] send concentrated beams of particles through the free air, of such tremendous energy that they will bring down a fleet of 10,000 enemy airplanes at a distance of 200 miles from a defending nation's border and will cause armies to drop dead in their tracks.<ref>"Beam to Kill Army at 200 Miles, Tesla's Claim on 78th Birthday". New York Times, 11 July 1934.</ref>}} ಈ ಶಸ್ತ್ರವನ್ನು ಕಾಲಾಳುದಳ ಮೇಲೆ ಅಥವಾ ವಿಮಾನನಿರೋಧಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.<ref>"'ಡೆತ್‌ ರೇ' ಫಾರ್‌ ಪ್ಲೇನ್ಸ್‌". ನ್ಯೂಯಾರ್ಕ್‌ ಟೈಮ್ಸ್, ೨೨ ಸೆಪ್ಟೆಂಬರ್‌ ೧೯೪೦.</ref> US ರಕ್ಷಣಾ ಇಲಾಖೆಗೆ ಈ ಸಾಧನದ ಬಗ್ಗೆ ಆಸಕ್ತಿಯನ್ನು ಉದ್ದೀಪಿಸಲು ಟೆಸ್ಲಾರು ಪ್ರಯತ್ನಿಸಿದ್ದರು.<ref>"ಏರಿಯೆಲ್‌ ಡಿಫೆನ್ಸ್‌ 'ಡೆತ್‌-ಬೀಮ್' ಆಫರ್ಡ್‌ ಟು U. S. ಬೈ ಟೆಸ್ಲಾ" ೧೨ ಜುಲೈ ೧೯೪೦</ref> ಐರೋಪ್ಯ ರಾಷ್ಟ್ರಗಳ ಮುಂದೆಯೂ ಅವರು ತಮ್ಮ ಆವಿಷ್ಕಾರದ ಪ್ರಸ್ತಾಪವನ್ನು ಇಟ್ಟಿದ್ದರು.<ref>ಓನೀಲ್‌/O'ನೀಲ್‌, ಜಾನ್‌ J., "[http://www.pbs.org/tesla/res/res_art12.html ಟೆಸ್ಲಾ ಟ್ರೈಸ್‌ ಟು ಪ್ರಿವೆಂಟ್‌ ವರ್ಲ್ಡ್‌ ವಾರ್‌ II]". (ಪ್ರೋಡಿಗಾಲ್‌ ಜೀನಿಯಸ್‌ನ ಅಪ್ರಕಟಿತ ೩೪ನೇ ಅಧ್ಯಾಯ) (PBS)</ref> ಇವುಗಳಲ್ಲಿ ಯಾವುದೇ ಸರಕಾರವು ಈ ಸಾಧನವನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಖರೀದಿಸಲು/ಕೊಡಲು ಒಪ್ಪಲಿಲ್ಲ. ತಮ್ಮ ಯೋಜನೆಗಳ ಪ್ರಕಾರ ಅವರಿಗೆ ಮುಂದುವರೆಯಲು ಸಾಧ್ಯವಾಗಲಿಲ್ಲ.<ref>ವೆಲಾಕ್ಸ್ಸ್‌‌, [http://everything2.com/index.pl?node_id=1207042 ಪಾರ್ಟಿಕಲ್‌ ಬೀಮ್‌ ವೆಪನ್]. everything೨.com</ref> === ಸೈದ್ಧಾಂತಿಕ ಆವಿಷ್ಕಾರಗಳು === ಟೆಸ್ಲಾ'ರ ಸಿದ್ಧಾಂತೀಕರಿಸಿದ ಆವಿಷ್ಕಾರಗಳಲ್ಲಿ ಮತ್ತೊಂದು ಆವಿಷ್ಕಾರವೆಂದರೆ ಐಯಾನ್‌-ಪ್ರೊಪೆಲ್ಲ್‌ಡ್‌‌ ವಿಮಾನವನ್ನು ಹೋಲುತ್ತಿದ್ದ ''ಟೆಸ್ಲಾ'ರ ಹಾರುವ ಯಂತ್ರ'' ಎಂದು ಕರೆಯಲ್ಪಡುವ ಯಂತ್ರವಾಗಿದೆ.<ref>[https://books.google.com/books?id=fXB0fm-QqLMC ''ದ ಫೆಂಟಾಸ್ಟಿಕ್‌ ಇನ್‌ವೆನ್ಷನ್ಸ್‌ ಆಫ್‌‌ ನಿಕೋಲಾ ಟೆಸ್ಲಾ'' ] ಬೈ ನಿಕೋಲಾ ಟೆಸ್ಲಾ, ಡೇವಿಡ್ ಹ್ಯಾಚರ್‌ ಚೈಲ್ಡ್ರೆಸ್‌. p. ೨೫೬.</ref> ವಿಮಾನದ ಎಂಜಿನ್‌, ರೆಕ್ಕೆಗಳು, ಮಡಿಚುರೆಕ್ಕೆಗಳು, ನೋದಕಗಳು ಅಥವಾ ವಿಮಾನದಲ್ಲಿಯೇ ಲಭ್ಯವಿರುವ ಇಂಧನ ಮೂಲಗಳಿಲ್ಲದೇ ಹಾರಬಲ್ಲ ಹಾರುವ ಯಂತ್ರವನ್ನು ಕಂಡುಹಿಡಿಯುವುದು ತನ್ನ ಜೀವನದ ಗುರಿಗಳಲ್ಲಿ ಒಂದೆಂಬುದಾಗಿ ಟೆಸ್ಲಾರು ಪ್ರತಿಪಾದಿಸಿದ್ದರು. ಮೊದಲಿಗೆ, ಟೆಸ್ಲಾರು ಭೂನೆಲೆಗಳು ನೀಡುವ ವಿದ್ಯುತ್‌‌ ಮೋಟಾರ್‌‌ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಹಾರಬಲ್ಲ ವಿಮಾನದ ಕಲ್ಪನೆಯ ಬಗ್ಗೆ ಚಿಂತಿಸಿದ್ದರು. ಕಾಲ ಕಳೆದಂತೆ, ಟೆಸ್ಲಾರು ಬಹುಶಃ ಅಂತಹಾ ಒಂದು ವಿಮಾನವು ಸಂಪೂರ್ಣವಾಗಿ ವಿದ್ಯುದ್ಯಾಂತ್ರಿಕವಾಗಿ ಚಾಲನೆಯಾಗುವಂತಹುದಾಗಿರುತ್ತದೆ ಎಂದು ಭಾವಿಸಿದ್ದರು. ಹೀಗೆ ಸಿದ್ಧಾಂತೀಕರಿಸಿದ ಯಂತ್ರವು ಸಿಗಾರ್‌/ಚುಟ್ಟಾ ಅಥವಾ ಬಟ್ಟಲರೂಪವನ್ನು ಹೊಂದಿರುತ್ತದೆ.<ref>''ದ ಲಾಸ್ಟ್‌ ಜರ್ನಲ್ಸ್‌ ಆಫ್‌ ನಿಕೋಲಾ ಟೆಸ್ಲಾ.'' ಟಿಮ್‌ ಸ್ವಾರ್ಟ್ಜ್‌ರಿಂದ. ಇನ್ನರ್‌ ಲೈಟ್‌ – ಗ್ಲೋಬಲ್‌ ಕಮ್ಯೂನಿಕೇಷನ್ಸ್‌ (೧೫ ಅಕ್ಟೋಬರ್‌ ೨೦೦೦). [http://www.bibliotecapleyades.net/tesla/lostjournals/lostjournals06.htm bibliotecapleyades.net] ಅನ್ನೂ ನೋಡಿ</ref> == ವೈಯಕ್ತಿಕ ಜೀವನ == [[ಚಿತ್ರ:Milutin Tesla.jpg|thumb|left|upright|ಟೆಸ್ಲಾ'ರ ತಂದೆ ಮಿಲುಟಿನ್‌ ಟೆಸ್ಲಾ]] ಅನೇಕ ಭಾಷೆಗಳಲ್ಲಿ ಟೆಸ್ಲಾರವರು ನಿರರ್ಗಳವಾಗಿ ಸಂಭಾಷಿಸಬಲ್ಲವರಾಗಿದ್ದರು. ಸರ್ಬಿಯನ್‌ ಭಾಷೆಯ ಜೊತೆಗೆ ಅವರು : [[ಚೆಕ್ ಭಾಷೆ|ಝೆಕ್‌]], ಆಂಗ್ಲ, ಫ್ರೆಂಚ್‌‌, ಜರ್ಮನ್‌, ಹಂಗೇರಿಯನ್‌, ಇಟಾಲಿಯನ್‌ ಮತ್ತು [[ಲ್ಯಾಟಿನ್]]‌ ಎಂಬ ಏಳು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಆಂತರಿಕ ನಿರ್ಬಂಧ ಮನೋವ್ಯಾಧಿಯನ್ನು,<ref>{{cite web|url=http://www.kerryr.net/pioneers/tesla.htm |title=Kerryr.net |publisher=Kerryr.net |date= |accessdate=2010-08-01}}</ref> ಹೊಂದಿರಬಹುದವರಾಗಿದ್ದ ಟೆಸ್ಲಾರು ಅನೇಕ ಅಸಾಧಾರಣ ವರ್ತನೆಗಳು ಮತ್ತು ಭೀತಿವ್ಯಾಧಿಯ ಲಕ್ಷಣಗಳನ್ನು ತೋರ್ಪಡಿಸಿರುತ್ತಿದ್ದರು. ಅವರು ಮೂರಕ್ಕೆ ಸಂಬಂಧಪಟ್ಟ ಹಾಗೆ ತಮ್ಮೆಲ್ಲಾ ಚಲನವಲನಗಳನ್ನು ಹೊಂದಿಸಿಕೊಳ್ಳುತ್ತಿದ್ದರಲ್ಲದೇ ಹೋಟೆಲುಗಳಲ್ಲಿ ಮೂರರಿಂದ ಭಾಗವಾಗಬಲ್ಲ ಸಂಖ್ಯೆಯ ಕೋಣೆಯೇ ಬೇಕೆಂದು ಪಟ್ಟುಹಿಡಿಯುತ್ತಿದ್ದರು. ಆಭರಣಗಳನ್ನು ಕಂಡರೆ ಅಸಹ್ಯಪಟ್ಟು ದೈಹಿಕವಾಗಿ ಕೂಡ ದೂರವಿರುತ್ತಿದ್ದ ಟೆಸ್ಲಾರು ಗಮನಾರ್ಹವಾಗಿ ಮುತ್ತುಗಳ ಕಿವಿಲೋಲಾಕುಗಳ ಬಗ್ಗೆ ಜಿಗುಪ್ಸೆ ಹೊಂದಿದ್ದರು.<ref>http://www.magnet.fsu.edu/mediacenter/publications/flux/vol೧issue೧/documents/magnetmilestones.pdf{{Dead link|date=ಸೆಪ್ಟೆಂಬರ್ 2021 |bot=InternetArchiveBot |fix-attempted=yes }}</ref> ಸ್ವಚ್ಛತೆ ಹಾಗೂ ನೈರ್ಮಲ್ಯಗಳ ಬಗ್ಗೆ ತುಂಬ ಅತಿ ನಾಜೂಕಿನವರಾಗಿರುತ್ತಿದ್ದ ಅವರು ಯಾವರೀತಿಯಲ್ಲಿ ನೋಡಿದರೂ ಹೊಲಸುಭೀತಿಯಿಂದ ಪೀಡಿತರಾಗಿದ್ದರು. ಪಾರಿವಾಳಗಳ ಬಗ್ಗೆ ಭಾರೀ ಒಲವನ್ನು ಹೊಂದಿದ್ದ ಟೆಸ್ಲಾರು, ಸೆಂಟ್ರಲ್‌ ಪಾರ್ಕ್ ‌ಉದ್ಯಾನದಲ್ಲಿ ಪಾರಿವಾಳಗಳಿಗೆ ತಾವು ತಿನ್ನಿಸಲು ವಿಶೇಷ ಬೀಜಗಳನ್ನು ತರಿಸುತ್ತಿದ್ದರಲ್ಲದೇ ತಮ್ಮೊಂದಿಗೆ ಅವುಗಳಲ್ಲಿ ಕೆಲವನ್ನು ಹೋಟೆಲ್‌ ಕೋಣೆಗೆ ಕರೆದೊಯ್ಯುತ್ತಿದ್ದರು. ಪ್ರಾಣಿ-ಪ್ರೇಮಿಗಳಾಗಿದ್ದ ಟೆಸ್ಲಾರು, "ದ ಮ್ಯಾಗ್ನಿಫಿಷಿಯೆಂಟ್‌ ಮಕಾಕ್‌" ಎಂದು ತಾವು ಕರೆಯುತ್ತಿದ್ದ ಬಾಲ್ಯದ ಬೆಕ್ಕೊಂದರ ಬಗ್ಗೆ ತಮಗಿದ್ದ ಒಲವನ್ನು ಆಗಾಗ ವ್ಯಕ್ತಪಡಿಸುತ್ತಿದ್ದರು. ಟೆಸ್ಲಾರು ಮದುವೆಯನ್ನೇ ಮಾಡಿಕೊಂಡಿರಲಿಲ್ಲ. ಅವರೋರ್ವ ಬ್ರಹ್ಮಚಾರಿಯಾಗಿದ್ದರಲ್ಲದೇ ತಮ್ಮ ವೈಜ್ಞಾನಿಕ ಸಾಮರ್ಥ್ಯಗಳಿಗೆ ತಮ್ಮ ನೈತಿಕ ಪರಿಶುದ್ಧತೆಯು ಬಹಳ ಸಹಾಯವನ್ನು ಮಾಡಿದೆ ಎಂದು ಪ್ರತಿಪಾದಿಸುತ್ತಿದ್ದರು.<ref name="cheney-79" /> ಅದೇನೇ ಆದರೂ ಟೆಸ್ಲಾ'ರ ಅನುರಾಗವನ್ನು ಪಡೆಯಲು ಅನೇಕ ಮಹಿಳೆಯರು ಸ್ಪರ್ಧಿಸುತ್ತಿದ್ದರಲ್ಲದೇ, ಅವರಲ್ಲಿ ಕೆಲವರು ಆತನನ್ನು ಅತಿಯಾಗಿ ಪ್ರೇಮಿಸುತ್ತಿದ್ದರು. ಸಭ್ಯರೇ ಆಗಿದ್ದರೂ ಟೆಸ್ಲಾರು, ಪ್ರಣಯ ಭಾವಕ್ಕೆ ಸಂಬಂಧಿಸಿದಂತೆ ಈ ಮಹಿಳೆಯರೊಡನೆ ಉಭಯಭಾವದೊಂದಿಗೆ ನಡೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ತಮ್ಮದೇ ಪ್ರಪಂಚದಲ್ಲಿರುತ್ತಿದ್ದ ಟೆಸ್ಲಾರು ಸಾಧಾರಣವಾಗಿ ಮೃದುಭಾಷಿಯಾಗಿದ್ದರು. ಅವರು ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಾಗ, ಅನೇಕರು ಅವರ ಬಗ್ಗೆ ಧನಾತ್ಮಕವಾಗಿ ಹಾಗೂ ಮೆಚ್ಚುಗೆಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. "ಪ್ರತ್ಯೇಕಿಸಿದ ಸುಮಧುರತೆ, ನಿಷ್ಕಾಪಟ್ಯ, ವಿನಯ, ಸಜ್ಜನಿಕೆ, ಉದಾರತೆ ಮತ್ತು ಬಲಾಢ್ಯತೆ"ಗಳನ್ನು ಹೊಂದಿರುವ ವ್ಯಕ್ತಿಯೆಂದು ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರು ಅವರನ್ನು ವರ್ಣಿಸಿದ್ದರು. ಅವರ ನಿಷ್ಠ ಕಾರ್ಯದರ್ಶಿ, ಡೊರೊತಿ ಸ್ಕೆರ್ರೆಟ್‌ರವರು : "ಅವರ ಸ್ನೇಹಪರ ಮುಗುಳ್ನಗೆ ಮತ್ತು ಉತ್ತಮ ನಡತೆಗಳು ಅವರ ಆತ್ಮದಲ್ಲಿಯೇ ಹುದುಗಿರುವ ಸಜ್ಜನಿಕೆಯ ಗುಣಲಕ್ಷಣಗಳನ್ನು ಯಾವಾಗಲೂ ಸೂಚಿಸುತ್ತಿರುತ್ತಿದ್ದವು" ಎಂದು ಹೇಳಿದ್ದರು. "ಕವಿ, ತತ್ವಶಾಸ್ತ್ರಜ್ಞ, ಉತ್ತಮ ಸಂಗೀತದ ಗುಣಗ್ರಾಹಿ, ಓರ್ವ ಬಹುಭಾಷಾಭಿಜ್ಞ, ಮತ್ತು ಆಹಾರ ಮತ್ತು ಪಾನೀಯಗಳ ರಸಜ್ಞರೂ ಆಗಿರುವ ವಿಜ್ಞಾನಿ ಅಥವಾ ಅಭಿಯಂತರರನ್ನು ಅಪರೂಪಕ್ಕೊಮ್ಮೆ ಮಾತ್ರವೇ ಕಾಣಲು ಸಾಧ್ಯ" ಎಂದು ಟೆಸ್ಲಾ'ರ ಸ್ನೇಹಿತ ಹಾಥೋರ್ನ್‌ರು ಬರೆದಿದ್ದರು. ಅದೇನೇ ಆಗಲಿ, ಟೆಸ್ಲಾ ಕೆಲವೊಮ್ಮೆ ಕ್ಷಣಕಾಲದ ಕ್ರೂರತೆಯನ್ನೂ ತೋರುತ್ತಿದ್ದರು; ಭಾರೀತೂಕದ ವ್ಯಕ್ತಿಗಳ ಕುರಿತ ತಮ್ಮ ಅಸಮಾಧಾನವನ್ನು ಮುಕ್ತವಾಗಿಯೇ ವ್ಯಕ್ತಪಡಿಸುತ್ತಿದ್ದ ಅವರು, ಒಮ್ಮೆ ಓರ್ವ ಕಾರ್ಯದರ್ಶಿಯನ್ನು ಆಕೆಯ ಭಾರೀತೂಕದ ಕಾರಣದಿಂದಾಗಿಯೇ ಕೆಲಸದಿಂದ ತೆಗೆದಿದ್ದರು.<ref name="cheney-79" />{{Rp|110|date=May 2009}} ಇತರರ ವಸ್ತ್ರಶೈಲಿಯ ಬಗ್ಗೆಯೂ ತ್ವರಿತವಾಗಿ ಟೀಕೆಯನ್ನು ಮಾಡುತ್ತಿದ್ದ ಅವರು, ಅನೇಕ ಸಂದರ್ಭಗಳಲ್ಲಿ ತಮ್ಮ ಅಧೀನ ಉದ್ಯೋಗಿಯನ್ನು ಮನೆಗೆ ಹೋಗಿ ಬಟ್ಟೆ ಬದಲಿಸಿ ಬರಲು ಒತ್ತಾಯಿಸುತ್ತಿದ್ದರು.<ref name="cheney-79" /> ತಮ್ಮ ಭಾರೀ ಪ್ರದರ್ಶನಪ್ರಿಯತೆಗಾಗಿಯೂ ವ್ಯಾಪಕವಾಗಿ ಹೆಸರಾಗಿದ್ದ ಟೆಸ್ಲಾರು ಬಹುತೇಕ ಜಾದೂಗಾರರು ತಮ್ಮ ಕಲೆಗಳನ್ನು ಪ್ರದರ್ಶಿಸುವ ರೀತಿಯಲ್ಲೇ ತಮ್ಮ ನವೀನ ಶೋಧನೆಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸುತ್ತಿದ್ದರು. ಇದು ಅವರ ಏಕಾಂತಪ್ರಿಯತೆಯ ಸ್ವಭಾವಕ್ಕೆ ವಿರುದ್ಧವಾಗಿರುವುದರಿಂದ, ಟೆಸ್ಲಾರವರು ಓರ್ವ ಸಂಕೀರ್ಣ ವ್ಯಕ್ತಿಯೆನಿಸಿಕೊಂಡಿದ್ದರು. ಎಲ್ಲವೂ ಸುರಕ್ಷಿತವೆಂದು ಅವರು ಖಾತ್ರಿಪಡಿಸಿದ್ದರೂ ಬಹುತೇಕ ವೇಳೆ ಸಭಿಕರು ಭಯಭೀತರಾಗಿರುತ್ತಿದ್ದರೂ ಕೋಣೆಯುದ್ದಕ್ಕೂ ತಮ್ಮ ಟೆಸ್ಲಾ ಸುರುಳಿಯು ವಿದ್ಯುಚ್ಛಕ್ತಿಯನ್ನು ಹೊರಚೆಲ್ಲುವ/ಸ್ಫೋಟಿಸುವ ಪ್ರಕ್ರಿಯೆಯಿಲ್ಲದೆಯೇ ತಮ್ಮ ಸಭೆಗಳನ್ನು ಆರಂಭಿಸಲು ನಿರಾಕರಿಸುತ್ತಿದ್ದರು. [[ಚಿತ್ರ:Twain in Tesla's Lab.jpg|thumb|ಟೆಸ್ಲಾ'ರ ಪ್ರಯೋಗಾಲಯದಲ್ಲಿ ಮಾರ್ಕ್‌ ಟ್ವೈನ್‌, 1894ರ ಆದಿಯ ಅವಧಿಯಲ್ಲಿ]] ಮಾರ್ಕ್‌ ಟ್ವೈನ್‌ರೊಡನೆ ಇದ್ದ ಸ್ನೇಹವು ಟೆಸ್ಲಾರು ಮಧ್ಯವಯಸ್ಸಿನಲ್ಲಿರುವಾಗ ಮತ್ತಷ್ಟು ಗಾಢವಾಯಿತು. ಆತನ ಪ್ರಯೋಗಾಲಯ ಮತ್ತು ಇತರೆಡೆಗಳಲ್ಲಿ ಅವರು ಸಾಕಷ್ಟು ಸಮಯ ಒಟ್ಟಿಗೆ ಕಳೆಯುತ್ತಿದ್ದರು. ಎಡಿಸನ್‌ರೊಂದಿಗಿನ ತಮ್ಮ ಭಿನ್ನಾಭಿಪ್ರಾಯದ ಘಟನೆಗಳ ನಂತರ ಟೆಸ್ಲಾರು ಕಹಿಮನಃಸತ್ವದವರಾಗಿಯೇ ಉಳಿದರು. ಎಡಿಸನ್‌ ಮಡಿದ ಮರುದಿನ ''ನ್ಯೂಯಾರ್ಕ್‌‌ ಟೈಮ್ಸ್‌ ಪತ್ರಿಕೆ'' ಯು ಎಡಿಸನ್‌'ರ ಜೀವನದ ಬಗ್ಗೆ ಸವಿಸ್ತಾರ ಲೇಖನವನ್ನು ಪ್ರಕಟಿಸಿತು, ಅದರಲ್ಲಿ ಋಣಾತ್ಮಕ ಭಾವವಿದ್ದುದು ಟೆಸ್ಲಾರು ನೀಡಿದ್ದ ಪ್ರತಿಕ್ರಿಯೆಯಲ್ಲಿ ಮಾತ್ರ, ಅವರು ಹೀಗೆಂದಿದ್ದರು: {{quote|He had no hobby, cared for no sort of amusement of any kind and lived in utter disregard of the most elementary rules of hygiene &nbsp;... His method was inefficient in the extreme, for an immense ground had to be covered to get anything at all unless blind chance intervened and, at first, I was almost a sorry witness of his doings, knowing that just a little theory and calculation would have saved him 90 percent of the labor. But he had a veritable contempt for book learning and mathematical knowledge, trusting himself entirely to his inventor's instinct and practical American sense.{{Citation needed|date=June 2010}}}} ತಾವು ಮಡಿಯುವುದಕ್ಕೆ ಸ್ವಲ್ಪ ಕಾಲ ಮುಂಚೆ ಎಡಿಸನ್‌ರು ಟೆಸ್ಲಾರು ತಮ್ಮ ಜ್ಞಾನಸಾಮರ್ಥ್ಯದಿಂದ ಅಭಿವೃದ್ಧಿಪಡಿಸಿದ ಉತ್ಕೃಷ್ಠ ಪರ್ಯಾಯ ವಿದ್ಯುತ್ಪ್ರವಾಹ ವ್ಯವಸ್ಥೆಯ ಬದಲಿಗೆ ಏಕಮುಖ ವಿದ್ಯುತ್ತನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದೇ ತಾವು ಮಾಡಿದ ಬಹು ದೊಡ್ಡ ಪ್ರಮಾದವೆಂದು ಹೇಳಿಕೆ ನೀಡಿದ್ದರು.<ref name="cheney-uth-glenn-99" />{{Rp|19|date=May 2009}} ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರೊಡನೆ ಉತ್ತಮ ಸ್ನೇಹವನ್ನು ಟೆಸ್ಲಾರು ಹೊಂದಿದ್ದರು. ಫ್ರಾನ್ಸಿಸ್‌ ಮಾರಿಯನ್‌ ಕ್ರಾಫರ್ಡ್‌‌, ಸ್ಟ್ಯಾನ್‌‌ಫರ್ಡ್‌ ವೈಟ್‌‌, ಫ್ರಿಟ್ಜ್‌ ಲೋವೆನ್‌ಸ್ಟೇಯನ್‌, ಜಾರ್ಜ್‌‌‌ ಷೆರ್ಫ್‌ ಮತ್ತು ಕೆನ್ನೆತ್‌ ಸ್ವೆಜೆಯವರುಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಅವರು ಹೊಂದಿದ್ದರು. ತಮ್ಮನ್ನು ವಿಶ್ವದ ಪ್ರಥಮ ಬಿಲಿಯಾಧೀಶರನ್ನಾಗಿಸಬಹುದಾಗಿದ್ದ ವೆಸ್ಟಿಂಗ್‌‌ಹೌಸ್‌‌ ಗುತ್ತಿಗೆಯನ್ನು ಅವರು ಹಠಾತ್‌ ರದ್ದುಪಡಿಸಲಿಕ್ಕೆ ಭಾಗಶಃ ಕಾರಣ ಅವರ ಭವಿಷ್ಯದ ಉಚಿತ ವಿದ್ಯುಚ್ಛಕ್ತಿ ಯೋಜನೆಯ ಮೇಲೆ ಬೀರಬಹುದಾಗಿದ್ದ ಪರಿಣಾಮಗಳಾಗಿದ್ದರೆ, ಉಳಿದ ಭಾಗ ಅದರಿಂದಾಗಿ ವೆಸ್ಟಿಂಗ್‌‌ಹೌಸ್‌‌ನ ವ್ಯವಹಾರ ನೆಲಕಚ್ಚುತ್ತಿತ್ತು ಎಂಬುದಾಗಿತ್ತು, ಅಷ್ಟೇ ಅಲ್ಲದೇ ಟೆಸ್ಲಾರಿಗೆ ಸಾಲದಾತರೊಂದಿಗೆ ವ್ಯವಹರಿಸುವ ಯಾವುದೇ ಇಚ್ಛೆಯನ್ನು ಹೊಂದಿರಲಿಲ್ಲ. ತಮ್ಮ ಜೀವನದ ಕೊನೆಯ ಹತ್ತು ವರ್ಷಗಳನ್ನು ಟೆಸ್ಲಾರು ಹೋಟೆಲ್‌ ನ್ಯೂಯಾರ್ಕರ್‌ನ‌ ೩೩೨೭ ಸಂಖ್ಯೆಯ ೩೩ನೇ ಅಂತಸ್ತಿನಲ್ಲಿದ್ದ ಎರಡು ಕೋಣೆಗಳುಳ್ಳ ಕೊಠಡಿಯಲ್ಲಿ ಕಳೆದಿದ್ದರು. ಪ್ರತಿದಿನ ನಿರ್ದಿಷ್ಟ ಬಿಳಿಯ ಬಣ್ಣದ ಪಾರಿವಾಳವು ತನ್ನನ್ನು ಭೇಟಿ ಮಾಡುತ್ತಿದೆಯೆಂದು ಪ್ರತಿಪಾದಿಸುತ್ತಾ ಮಾನಸಿಕ ವ್ಯಾಧಿಯು ತಮ್ಮನ್ನು ಆಕ್ರಮಿಸುತ್ತಿರುವ ಲಕ್ಷಣಗಳನ್ನು ತಮ್ಮ ಜೀವನದ ಅಂತಿಮ ಹಂತದಲ್ಲಿದ್ದ ಟೆಸ್ಲಾರು ತೋರುತ್ತಿದ್ದರು. ಅವರ ಅನೇಕ ಜೀವನಚರಿತ್ರೆಕಾರರು ಆ ಪಾರಿವಾಳದ ಸಾವನ್ನು ತಮ್ಮ ಹಾಗೂ ತಮ್ಮ ಸಾಧನೆಗಳ "ಅಂತಿಮ ಸೂಚಕ "ವನ್ನಾಗಿ ಟೆಸ್ಲಾರು ಭಾವಿಸಿದ್ದರು ಎಂದು ಪ್ರಸ್ತಾಪಿಸಿದ್ದಾರೆ. ಯುದ್ಧದ ಮರುಕಳಿಸುವಿಕೆಗೆ ಕಾರಣವನ್ನು ತೊಡೆದುಹಾಕದಿದ್ದರೆ ಯುದ್ಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ನಂಬಿದ್ದ ಟೆಸ್ಲಾರು ಸಾಮಾನ್ಯವಾಗಿ ಯುದ್ಧಗಳ ವಿರೋಧಿಯಾಗಿದ್ದರು.<ref>ಸೆಕಾರ್‌, H. ವಿನ್‌ಫೀಲ್ಡ್‌‌, "''[http://www.tfcbooks.com/tesla/1917-08-00.htm ಟೆಸ್ಲಾ'ಸ್‌ ವ್ಯೂಸ್‌ ಆನ್‌ ಎಲೆಕ್ಟ್ರಿಸಿಟಿ ಅಂಡ್‌ ದ ವಾರ್]'' ", ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌, ಸಂಪುಟ ೫, ಸಂಚಿಕೆ ೪, ಆಗಸ್ಟ್‌, ೧೯೧೭.</ref> ಚೈತನ್ಯ/ವಿದ್ಯುಚ್ಛಕ್ತಿಯ ಬಗ್ಗೆ ಉತ್ತಮ ತಿಳುವಳಿಕೆ, ಅದರ ಸಾಗಣೆ ಮತ್ತು ಸಂವಹನಗಳನ್ನು ಸುಧಾರಿಸುವ ಮೂಲಕ ಸ್ನೇಹಪೂರ್ವಕ ಅಂತರರಾಷ್ಟ್ರೀಯ ಸಂಬಂಧಗಳನ್ನು ಉಳಿಸಿಕೊಳ್ಳಲು ಅನುವಾಗುವಂತೆ ಸಂಪರ್ಕ/ಸಂವಹನಗಳಲ್ಲಿಯಂತೆ ದೂರವನ್ನು ಕಡಿಮೆ ಮಾಡಲು ಅವರು ಯತ್ನಿಸಿದ್ದರು.<ref>"''[http://www.tesla.hu/tesla/articles/19230225.doc ಜಯಂಟ್‌ ಐ ಟು ಸೀ ರೌಂಡ್‌ ದ ವರ್ಲ್ಡ್] {{Webarchive|url=https://web.archive.org/web/20110724105917/http://www.tesla.hu/tesla/articles/19230225.doc |date=2011-07-24 }}'' " ಆಲ್ಬೆನಿ ಟೆಲಿಗ್ರಾಮ್‌‌, ೨೫ ಫೆಬ್ರವರಿ ೧೯೨೩ (doc).</ref> ತಮ್ಮ ಯುಗದ ಇತರ ಅನೇಕರಂತೆ, ಟೆಸ್ಲಾರು ಕೂಡಾ ಜೀವನದುದ್ದಕ್ಕೂ ಬ್ರಹ್ಮಚಾರಿಗಳಾಗಿದ್ದು, ಜನಾಂಗಶಾಸ್ತ್ರೀಯ ವ್ಯವಸ್ಥೆಯ ಆಯ್ದ ಪ್ರಜನನದ ಆವೃತ್ತಿಯ ಪ್ರತಿಪಾದಕರಾಗಿ ಸ್ವಯಂ-ನಿರ್ಬಂಧಿತ ಜೀವನ ನಡೆಸಿದರು. ೧೯೩೭ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದ್ದರು: {{quote|... man's new sense of pity began to interfere with the ruthless workings of nature. The only method compatible with our notions of civilization and the race is to prevent the breeding of the unfit by sterilization and the deliberate guidance of the mating instinct.... The trend of opinion among eugenists is that we must make marriage more difficult. Certainly no one who is not a desirable parent should be permitted to produce progeny. A century from now it will no more occur to a normal person to mate with a person eugenically unfit than to marry a habitual criminal.<ref>Viereck, George Sylvester, and Nikola Tesla, "''[http://www.pbs.org/tesla/res/res_art11.html A Machine to End War.] A Famous Inventor, Picturing Life 100 Years from Now, Reveals an Astounding Scientific Venture Which He Believes Will Change the Course of History''". Liberty, February 1937.</ref>}} ಸಾಮಾಜಿಕವಾಗಿ ಮಹಿಳೆಯರ ದಾಸ್ಯ ಮನೋಭಾವದ ದುಷ್ಪ್ರಭಾವಗಳ ಬಗ್ಗೆ ಮತ್ತು ಲಿಂಗ ಸಮಾನತೆಯ ಬಗ್ಗೆ ಮಹಿಳೆಯರ ಹೋರಾಟದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಟೆಸ್ಲಾರು ೧೯೨೬ರಲ್ಲಿ ಮನುಕುಲದ ಭವಿಷ್ಯವು "ರಾಣಿ ಜೇನುಗಳಿಂದ" ನಿರ್ಧರಿಸಲ್ಪಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಮಹಿಳೆಯರು ಪ್ರಬಲ ಲಿಂಗವಾಗಿರುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು.<ref>ಕೆನಡಿ, ಜಾನ್‌ B., "''[http://www.tfcbooks.com/tesla/1926-01-30.htm ವೆನ್‌ ವುಮನ್‌ ಈಸ್‌ ಬಾಸ್‌], ಆನ್‌ ಇಂಟರ್‌ವ್ಯೂ ವಿತ್‌ ನಿಕೋಲಾ ಟೆಸ್ಲಾ'' ". ಕಾಲಿಯೆರ್ಸ್‌, ೩೦ ಜನವರಿ ೧೯೨೬.</ref> ತಮ್ಮ ಜೀವನದ ತರುವಾಯದ ವರ್ಷಗಳಲ್ಲಿ ಟೆಸ್ಲಾರು ಸಸ್ಯಾಹಾರಿಯಾಗಿ ಮಾರ್ಪಟ್ಟರು. ''ಸೆಂಚುರಿ ಇಲ್ಲಸ್ಟ್ರೇಟೆಡ್‌ ಮ್ಯಾಗಜೀನ್‌ ನಿಯತಕಾಲಿಕೆ'' ಯ ಲೇಖನವೊಂದರಲ್ಲಿ ಅವರು ಹೀಗೆ ಬರೆದಿದ್ದರು : "ತರಕಾರಿಗಳನ್ನು ಬೆಳೆಯುವುದು ಖಂಡಿತವಾಗಿಯೂ ಸೂಕ್ತವಾದ ನಿರ್ಧಾರವಾಗಿದೆ, ಅದೇ ಕಾರಣದಿಂದ ನಾನು ಸ್ಥಾಪಿತ ಬರ್ಬರ ಹವ್ಯಾಸದಿಂದ ಹೊರಬರುವ ಶ್ಲಾಘನೀಯ ವಿಧಾನವೆಂದು ಸಸ್ಯಾಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಭಾವಿಸಿದ್ದೇನೆ." ಬಹು ಸಂಖ್ಯೆಯ ಜನರು ಹಸಿವಿನಿಂದ ಬಳಲುತ್ತಿರುವಾಗ ಮಿತವ್ಯಯಿಯಲ್ಲದ ಮಾಂಸಾಹಾರ ಸೇವನೆಯು ತಪ್ಪು ಎಂದು ಟೆಸ್ಲಾ ಪ್ರತಿಪಾದಿಸಿದ್ದರು ; ಸಸ್ಯಾಹಾರವು "ಯಾಂತ್ರಿಕ/ದೈಹಿಕ ಮತ್ತು ಮಾನಸಿಕ ಉತ್ತಮ ಸಾಧನೆಗಳೆರಡಕ್ಕೂ [ಮಾಂಸ]ಕ್ಕಿಂತ ಶ್ರೇಷ್ಠವಾದುದು" ಎಂದೂ ಅವರು ನಂಬಿದ್ದರು. ಪ್ರಾಣಿ ಸಂಹಾರವು "ಸ್ವೇಚ್ಛಾಚಾರ ಹಾಗೂ ಕ್ರೂರತೆ"ಗಳ ಪ್ರತೀಕವಾಗಿದೆ ಎಂದೂ ಪ್ರತಿಪಾದಿಸಿದ್ದರು.<ref>ನಿಕೋಲಾ ಟೆಸ್ಲಾ, "''[http://www.tfcbooks.com/tesla/1900-06-00.htm ದ ಪ್ರಾಬ್ಲಮ್‌ ಆಫ್‌ ಇನ್‌ಕ್ರೀಸಿಂಗ್‌ ಹ್ಯೂಮನ್‌ ಎನರ್ಜಿ]'' ". ಸೆಂಚುರಿ ಇಲ್ಲಸ್ಟ್ರೇಟೆಡ್‌ ಮ್ಯಾಗಜೀನ್‌ ನಿಯತಕಾಲಿಕೆ, ಜೂನ್‌‌ ೧೯೦೦.</ref> ತಮ್ಮ ಅಂತಿಮ ವರ್ಷಗಳಲ್ಲಿ ಅವರು ಬೆಳಕು, ಶಬ್ದ ಹಾಗೂ ಇತರ ಪ್ರಭಾವಗಳಿಗೆ ತೀವ್ರ ಸಂವೇದನೆಯಿಂದ ಬಳಲುತ್ತಿದ್ದರು.<ref>ಪ್ರೋಡಿಗಾಲ್‌ ಜೀನಿಯಸ್‌ : ದ ಲೈಫ್‌ ಆಫ್‌ ನಿಕೋಲಾ ಟೆಸ್ಲಾ ಜಾನ್‌ ಜಾಕೊಬ್‌ ಓನೀಲ್‌/O'ನೀಲ್‌ರಿಂದ ISBN ೯೭೮-೦-೯೧೪೭೩೨-೩೩-೪</ref> === ಮರಣ === ನ್ಯೂಯಾರ್ಕರ್‌‌‌ ಹೋಟೆಲ್‌ನ ೩೩೨೭ನೇ ಸಂಖ್ಯೆಯ ಕೊಠಡಿಯಲ್ಲಿ ೭ ಜನವರಿ ೧೯೪೩ರಂದು ಟೆಸ್ಲಾರು ಏಕಾಂಗಿಯಾಗಿದ್ದಾಗ ಹೃದಯಸ್ತಂಭನದಿಂದ ಮರಣಿಸಿದ್ದರು.<ref>{{cite news |first= |last= |authorlink= |coauthors= |title=Nikola Tesla Dies. Prolific Inventor. Alternating Power Current's Developer Found Dead in Hotel Suite Here. Claimed a 'Death Beam'. He Insisted the Invention Could Annihilate an Army of 1,000,000 at Once. |url= |quote= |publisher=New York Times |date=8 January 1943, Friday |accessdate=2007-07-21 }}</ref> ತಮ್ಮ AC ವಿದ್ಯುಚ್ಛಕ್ತಿಯ ಹಕ್ಕುಸ್ವಾಮ್ಯಗಳನ್ನು ಮಾರಿದ್ದರೂ, ಗಮನಾರ್ಹ ಪ್ರಮಾಣದ ಸಾಲದೊಂದಿಗೆ ಟೆಸ್ಲಾರು ಮರಣಿಸಿದ್ದರು. ಅದೇ ವರ್ಷದಲ್ಲಿ ಕೆಲ ಸಮಯದ ನಂತರ USನ ಸರ್ವೋಚ್ಚ ನ್ಯಾಯಾಲಯವು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ರೇಡಿಯೋ ತಂತ್ರಜ್ಞಾನದ ಹಕ್ಕುಸ್ವಾಮ್ಯದ ಆಧಾರಭೂತವಾಗಿ ಹೊಂದುವ ಟೆಸ್ಲಾ'ರ ಹಕ್ಕುಸ್ವಾಮ್ಯ ಸಂಖ್ಯೆ ೬೪೫೫೭೬ಅನ್ನು ಎತ್ತಿಹಿಡಿಯಿತು.<ref>{{US patent|645,576}}</ref> ನ್ಯೂಯಾರ್ಕ್‌‌ ಮಹಾನಗರದ [[ಮ್ಯಾನ್ಹ್ಯಾಟನ್‌|ಮನ್‌ಹಾಟ್ಟನ್‌ ಪ್ರದೇಶ]]ದಲ್ಲಿನ ಕ್ಯಾಥೆಡ್ರಲ್‌ ಆಫ್‌ ಸೇಂಟ್‌ ಜಾನ್‌ ದ ಡಿವೈನ್‌ ಎಂಬ ಇಗರ್ಜಿಯಲ್ಲಿ ೧೨ ಜನವರಿ ೧೯೪೩ರಂದು ಟೆಸ್ಲಾ'ರ ಶವಸಂಸ್ಕಾರವು ನಡೆಯಿತು. ಅವರ ದೇಹಕ್ಕೆ ದಹನಸಂಸ್ಕಾರವನ್ನು ನಡೆಸಿ ಅವರ ಬೂದಿಯನ್ನು ೧೯೫೭ರಲ್ಲಿ ಆಗಿನ-ಯುಗೋಸ್ಲಾವಿಯಾ ಆಗಿದ್ದ ಸರ್ಬಿಯಾದ ಬೆಲ್‌ಗ್ರೇಡ್‌ಗೆ ಕೊಂಡೊಯ್ಯಲಾಯಿತು. ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿ ಶವಭಸ್ಮದ ಕರಂಡಕವನ್ನು ಇಡಲಾಗಿದೆ. ಅವರ ಮರಣದ ಸ್ವಲ್ಪ ಸಮಯದ ನಂತರ ಅವರ ಸೋದರಳಿಯ ಸಾವಾ ಕೊಸಾನೋವಿಕ್‌ರು ಟೆಸ್ಲಾ'ರ ಸಂದೂಕವನ್ನು ತೆರೆದರು. ಇದಾದ ಕೆಲವೇ ದಿನಗಳಲ್ಲಿ ಟೆಸ್ಲಾ'ರ ದಾಖಲೆಗಳು ಮತ್ತು ಇತರೆ ಆಸ್ತಿಗಳನ್ನು ಅವರು ದೇಶೀಕರಿಸಿದ್ದ ಪೌರರಾಗಿದ್ದರೂ ಯುನೈಟೆಡ್‌‌ ಸ್ಟೇಟ್ಸ್‌‌'ನ ವಿದೇಶಿಯರ ಆಸ್ತಿಯ ಪಾಲನಾ ಕಛೇರಿಯು ಮುಟ್ಟುಗೋಲು ಹಾಕಿಕೊಂಡಿತಲ್ಲದೇ ಮನ್‌ಹಾಟ್ಟನ್‌ ಗೋದಾಮಿನಲ್ಲಿನ ಟೆಸ್ಲಾ'ರ ಪೌಳಿಯಲ್ಲಿಟ್ಟಿದೆ. Dr. ಜಾನ್‌‌ G. ಟ್ರಂಪ್‌ರವರು ೧೯೪೩ರಲ್ಲಿನ ಟೆಸ್ಲಾ'ರ ಸಾವಿನ ನಂತರ ಅವರ ರಹಸ್ಯ ದಾಖಲೆಗಳನ್ನು ಪರಿಶೀಲಿಸಿದ್ದ ಪ್ರಧಾನ ಸರ್ಕಾರಿ ಅಧಿಕಾರಿಯಾಗಿದ್ದರು. ಆ ಸಮಯದಲ್ಲಿ NTRCಯ Div. ೧೪ ಭಾಗದ ಟೆಕ್ನಿಕಲ್‌‌ ಏಯ್‌ಡ್ಸ್‌, (CIA'ನ ಆಫೀಸ್‌ ಆಫ್‌ ಸೈಂಟಿಫಿಕ್‌ ಇಂಟೆಲಿಜೆನ್ಸ್‌ನ ಪೂರ್ವವರ್ತಿ ಸಂಸ್ಥೆ) ಆಫೀಸ್‌ ಆಫ್‌ ಸೈಂಟಿಫಿಕ್‌ ರಿಸರ್ಚ್‌ & ಡೆವೆಲಪ್‌ಮೆಂಟ್ ಕಛೇರಿಯ ನ್ಯಾಷನಲ್‌ ಡಿಫೆನ್ಸ್‌‌ ರಿಸರ್ಚ್‌ ಕಮಿಟಿ ಸಮಿತಿಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಟ್ರಂಪ್‌ರವರು ಪ್ರಸಿದ್ಧ ವಿದ್ಯುತ್‌‌ ಅಭಿಯಂತರರಾಗಿದ್ದರು. M.I.T.ಯಲ್ಲಿ ಪ್ರಾಧ್ಯಾಪಕರೂ ಆಗಿದ್ದ ಟ್ರಂಪ್‌ರು, ಮೂವತ್ತು ಅಡಿಗಳ ಎರಡು ಗೋಪುರಗಳು ಮತ್ತು ರೈಲುಹಾದಿಯ ಪಟ್ಟಿಗಳ ಮೇಲೆ ಕೂರಿಸಿದ್ದ ೧೫-ಅಡಿಗಳ ವ್ಯಾಸದ ಎರಡು ಗೋಲ/ಚೆಂಡುಗಳನ್ನು ಹೊಂದಿದ್ದ M.I.T.'ಯ ಬೃಹತ್‌ ವಾನ್‌ ಡೆ ಗ್ರಾಫ್‌ ವಿದ್ಯುಜ್ಜನಕದ ಬಗ್ಗೆ ೧೯೩೮ರಲ್ಲಿ ಟೆಸ್ಲಾ'ರು ನೀಡಿದ ವಿಮರ್ಶೆ ಹಾಗೂ ಅದರಲ್ಲಿ ವಿಭವಾಂತರ ಮತ್ತು ವಿದ್ಯುಚ್ಛಕ್ತಿ/ಹೊಯಿಲುಗಳು ಎರಡರಲ್ಲಿಯೂ ತಮ್ಮ ಅವುಗಳಿಗೆ ಹೋಲಿಸಿದರೆ ಸಣ್ಣದಾದ ಎರಡಡಿ ಎತ್ತರದ ಸುರುಳಿಗಳು ಹೆಚ್ಚಿನ ಕ್ಷಮತೆಯನ್ನು ತೋರಬಲ್ಲವು ಎಂದು ಟೆಸ್ಲಾರು ಮಾಡಿದ್ದ ಟೀಕೆಗೆ ಮನನೊಂದಿದ್ದರು.<ref>ಪುಟ ೨೭೮, ವಿಲಿಯಮ್‌‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್‌, ೧೯೯೩</ref> ಮನ್‌ಹಾಟ್ಟನ್‌ ವೇರ್‌ಹೌಸ್‌ & ಸ್ಟೋರೇಜ್‌ Co.ನಲ್ಲಿದ್ದ ಟೆಸ್ಲಾ'ರ ದಾಖಲೆಗಳ ಪರಿಶೀಲನೆಯಲ್ಲಿ ಭಾಗವಹಿಸಲು ಟ್ರಂಪ್‌ರಿಗೆ ಹೇಳಲಾಯಿತು, ಈ ಬಗ್ಗೆ ಸಾಕಷ್ಟು ಸಮಯದ ನಂತರ ಹೇಳಿಕೆ ನೀಡಿದ ಟ್ರಂಪ್‌ರು ಟೆಸ್ಲಾ'ರ ಸಾವಿನ ಹತ್ತು ವರ್ಷಗಳ ಮುನ್ನ ನ್ಯೂಯಾರ್ಕರ್‌‌ ಹೋಟೆಲ್‌ನ ನೆಲಮಹಡಿಯಲ್ಲಿದ್ದ ಟೆಸ್ಲಾ'ರ ವಿಪುಲ ಆಸ್ತಿಯ ಅಥವಾ ಅವರ ಯಾವುದೇ ದಾಖಲೆಗಳ ಪರಿಶೀಲನೆಯನ್ನು ಮಾಡಲಾಗಿಲ್ಲ, ಪರಿಶೀಲನೆಯಾಗಿರುವುದು ಕೇವಲ ಅವರ ಸಾವಿನ ಸಮಯದಲ್ಲಿ ಅವರ ಬಳಿ ತಕ್ಷಣ ಸಿಗುವಂತೆ ಇದ್ದ ವಸ್ತುಗಳು ಮಾತ್ರವೇ ಎಂದಿದ್ದರು. ತಮ್ಮ ವರದಿಯಲ್ಲಿ ಹಾಗೆ ಪರಿಶೀಲನೆ ಮಾಡಿದ್ದ ದಾಖಲೆಗಳಲ್ಲಿ ಸ್ನೇಹಭಾವವಿರದ ವ್ಯಕ್ತಿಯ ಕೈಗೆ ಸಿಕ್ಕರೆ ಅಪಾಯವಾಗುವಂತಹಾ ಯಾವುದೇ ವಸ್ತುಗಳೂ ಇರಲಿಲ್ಲ ಎಂದು ಬರೆದಿದ್ದರು.<ref>http://www.cyberspaceorbit.com/atomelec.htm</ref> ತಮ್ಮ ಸಾವಿನ ಸಮಯದಲ್ಲಿ, ಟೆಸ್ಲಾರು US ರಕ್ಷಣಾ ಇಲಾಖೆಗೆ ಕೊಳ್ಳುವಂತೆ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದ ದೂರಶಕ್ತಿ ಶಸ್ತ್ರ, ಅಥವಾ 'ಸಾವಿನ ಕಿರಣ'ದ ಬಗ್ಗೆ ಕೆಲಸ ಮಾಡುತ್ತಿದ್ದರು. ದೂರಶಕ್ತಿ ಶಸ್ತ್ರವು ಬಾಲ್‌ ಲೈಟ್ನಿಂಗ್‌ ಮತ್ತು [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲಾಸ್ಮಾ]]ಗಳ ಕುರಿತಾದ ಅವರ ಸಂಶೋಧನೆಗೆ ಸಂಬಂಧಪಟ್ಟಿದ್ದಾಗಿರಬಹುದು ಹಾಗೂ ಅದನ್ನು ಕಣಪ್ರಭೆ ದಂಡದ ಶಸ್ತ್ರ ಎಂದು ಪರಿಕಲ್ಪಿಸಲಾಗಿತ್ತು. US ಸರ್ಕಾರಕ್ಕೆ ಈ ಸಾಧನದ ಮಾದರಿಯು ಅವರ ಸಂದೂಕದಲ್ಲಿ ದೊರಕಿರಲಿಲ್ಲ. ರಕ್ಷಣಾ ಇಲಾಖೆಯು FBI ಸಂಸ್ಥೆಯನ್ನು ಸಂಪರ್ಕಿಸಿದ ನಂತರ, ಅವರ ದಾಖಲೆಗಳೆಲ್ಲವನ್ನೂ ಉನ್ನತ ರಹಸ್ಯ ದಾಖಲೆಗಳೆಂದು ಘೋಷಿಸಲಾಯಿತು. ಅಧ್ಯಕ್ಷೀಯ ಕಛೇರಿಯ ಸಲಹೆಯ ಪ್ರಕಾರ ಇದರ ಖಾಸಗಿ ಪರಿಣಾಮಗಳನ್ನು ಪ್ರತ್ಯೇಕಿಸಿಟ್ಟಿರಲಾಯಿತು; J. ಎಡ್ಗರ್‌ ಹೂವರ್‌ರು ಟೆಸ್ಲಾ'ರ ಸಂಶೋಧನೆಗಳು ಮತ್ತು ಹಕ್ಕುಸ್ವಾಮ್ಯಗಳ ಪ್ರವೃತ್ತಿಯಿಂದಾಗಿ ಈ ಸಂಗತಿಯನ್ನು ಅತ್ಯುಚ್ಚ ರಹಸ್ಯವೆಂದು ಘೋಷಿಸಿದ್ದರು.<ref>ಹೂವರ್‌, ಜಾನ್‌ ಎಡ್ಗರ್, et al.</ref> ದಾಖಲೆಯೊಂದು ತಿಳಿಯಪಡಿಸುವ ಹಾಗೆ "[ಅವರು] ವಿವಿಧ ಸ್ಥಳಗಳಲ್ಲಿ ತಮ್ಮ ಪ್ರಯೋಗಗಳಿಗೆ ಸಂಬಂಧಪಟ್ಟಿರುವ ಹಸ್ತಪ್ರತಿಗಳು ಮತ್ತು ಯೋಜನಾಪ್ರತಿಗಳಿರುವ ಸುಮಾರು ೮೦ ಪೆಟ್ಟಿಗೆ/ಸಂದೂಕಗಳನ್ನು ಇಟ್ಟಿದ್ದರೆಂದು ಭಾವಿಸಲಾಗಿದೆ [...]". ಒಟ್ಟಾರೆಯಾಗಿ ಟೆಸ್ಲಾ'ರ ಆಸ್ತಿಗಳಲ್ಲಿ ಅವರ ಸಂದೂಕದಲ್ಲಿದ್ದ ವಸ್ತುಗಳು, ಅವರ ಹೋಟೆಲ್‌ ಕೋಣೆಯಿಂದ ವಶಪಡಿಸಿಕೊಂಡ ಎರಡು ಟ್ರಕ್‌ಲೋಡ್‌ಗಳಷ್ಟು ದಾಖಲೆಗಳು ಮತ್ತು ಉಪಕರಣಗಳು, ದಾಸ್ತಾನು ಕೋಠಿಯಲ್ಲಿದ್ದ ಇನ್ನೊಂದಿಷ್ಟು ೭೫ ಪ್ಯಾಕಿಂಗ್‌ ಪೆಟಾರಿಗೂಡುಗಳು ಮತ್ತು ಸಂದೂಕಗಳು ಹಾಗೂ ಮತ್ತೊಂದು ದಾಸ್ತಾನು ಕೋಠಿಯಲ್ಲಿದ್ದ ೮೦ ದೊಡ್ಡ ಶೇಖರಣಾ ಸಂದೂಕಗಳಿದ್ದವು. ೧೯೪೩ರಲ್ಲಿ ನೌಕಾಪಡೆಯ ಹಾಗೂ ಇನ್ನಿತರ ಅನೇಕ "ಒಕ್ಕೂಟ ಸರ್ಕಾರದ ಅಧಿಕಾರಿಗಳು" ವಿದೇಶಿಯರ ಆಸ್ತಿ ಸಂರಕ್ಷಣಾ ಕೋಠಿಯಲ್ಲಿ ಎರಡು ದಿನಗಳ ಕಾಲ ಕಳೆದು ಅವುಗಳಲ್ಲಿ ಕೆಲ ದಾಖಲೆಗಳನ್ನು ಮೈಕ್ರೋಫಿಲ್ಮ್‌‌ನಲ್ಲಿ ಸಂಗ್ರಹಿಸಿದ್ದರು Oct., ೧೯೪೫ರವರೆಗೆ ಇದಷ್ಟೇ ಲಭ್ಯವಾಗಿತ್ತು.<ref>ಪುಟಗಳು ೨೭೮-೨೭೯, ವಿಲಿಯಮ್‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್, ೧೯೯೩</ref> ಸಾವಿನ ನಂತರ ಅವರ ಕೆಲವು ಸಂಶೋಧನೆಗಳ ಸಂಭಾವ್ಯ ಪ್ರಾಮುಖ್ಯತೆಗಳಿಂದಾಗಿ ಅವುಗಳನ್ನು ಪಡೆದುಕೊಳ್ಳಲು ಟೆಸ್ಲಾ'ರ ಕುಟುಂಬ ಮತ್ತು ಯುಗೋಸ್ಲಾವಿಯಾದ ದೂತಾವಾಸವು ಅಮೇರಿಕನ್‌‌ ಅಧಿಕಾರವರ್ಗದೊಡನೆ ಹೋರಾಡಬೇಕಾಯಿತು. ಅಂತಿಮವಾಗಿ Mr. ಕೊಸಾನೋವಿಕ್‌ರು ಈ ವಸ್ತುಗಳ ಸ್ವಾಧೀನತೆಯನ್ನು ಪಡೆದುಕೊಳ್ಳಲು ಯಶಸ್ವಿಯಾದರು, ಇವುಗಳನ್ನು ಈಗ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ.<ref>{{cite web|url=http://www.tesla-museum.org/ |title=Nikola Tesla Museum |publisher=Tesla-museum.org |date= |accessdate=2010-08-01}}</ref> == ಕೀರ್ತಿಪರಂಪರೆ ಹಾಗೂ ಮನ್ನಣೆಗಳು == [[ಚಿತ್ರ:Spomen ploca Nikola Tesla 0108.JPG|thumb|upright|ಝಾಗ್ರೆಬ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.]] [[ಚಿತ್ರ:Aug09 TeslaPlaque.jpg|upright|thumb|ನ್ಯೂಯಾರ್ಕ್‌‌ ಮಹಾನಗರದ ನ್ಯೂಯಾರ್ಕರ್‌‌ ಹೋಟೆಲ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.]] ಭಾವಚಿತ್ರಗಳಿಗೆ ಕಾಣಿಸಿಕೊಳ್ಳುವ ಭಂಗಿಗಳನ್ನು ತೋರಿಸುವುದು ಅವರಿಗೆ ಇಷ್ಟವಿರಲಿಲ್ಲ, ಅವರು ಹಾಗೆ ಕೇವಲ ಒಮ್ಮೆ ಮಾತ್ರ ರಾಜಕುಮಾರಿ ವಿಲ್ಮಾ ಲ್ವಾಫ್‌-ಪಾರ್ಲಾಘಿಯವರೊಂದಿಗೆ ಭಾವಚಿತ್ರಕ್ಕೆ ಭಂಗಿ ಪ್ರದರ್ಶಿಸಿದ್ದರು.<ref>ಬ್ರೂಕ್ಲಿನ್‌ನ ಲುಡ್‌ವಿಗ್‌ ನಿಸ್ಸೆನ್‌‌ರ ಸಂಗ್ರಹದಲ್ಲಿ ಉಳಿದುಕೊಂಡಿರುವ ಭಾವಚಿತ್ರ, ನೋಡಿ: Klaus Lengsfeld: Sammlung Ludwig Nissen : Husum ೧೮೫೫–೧೯೨೪ ನ್ಯೂಯಾರ್ಕ್‌; Dokumentation d. Kunstsammlung Ludwig Nissens anlässl. d. Ausstellung zu seinem ೧೨೫. Geburtstag im Nissenhaus zu Husum, ೧೯೮೦, ೧೬೯&nbsp;ಪುಟಗಳು. (= Schriften des Nordfriesischen Museums Ludwig-Nissen-Haus, Nr. ೧೬)</ref> ತಮ್ಮ ಸ್ನೇಹಿತ ಕ್ರೊಯೇಷಿಯಾದ ಶಿಲ್ಪಿ ಇವಾನ್‌ ಮೆಸ್ಟ್ರೋವಿಕ್‌ರಿಂದ ತಮ್ಮ ಮೂರ್ತಿಯನ್ನು ತಯಾರಿಸಿಕೊಳ್ಳುವುದು ಅವರ ಇಚ್ಛೆಯಾಗಿತ್ತು, ಆದರೆ ಅವರು ಆಗ ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿದ್ದರು, ಅದನ್ನು ನೋಡುವ ಅವಕಾಶ ಸಿಗುವ ಮುಂಚೆಯೇ ಮರಣಿಸಿದ್ದರು. ಮೆಸ್ಟ್ರೋವಿಕ್‌ರು ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿರುವ ಕಂಚಿನ ಎದೆಮಟ್ಟದ ವಿಗ್ರಹವೊಂದನ್ನು (೧೯೫೨) ಹಾಗೂ ಝಾಗ್ರೆಬ್‌ನಲ್ಲಿರುವ ರೂಡರ್‌ ಬಾಸ್ಕೋವಿಕ್‌ ಇನ್‌ಸ್ಟಿಟ್ಯೂಟ್‌ನಲ್ಲಿಡಲಾಗಿರುವ ಪುತ್ಥಳಿಯನ್ನು (೧೯೫೫/೫೬) ನಿರ್ಮಿಸಿದ್ದರು. ಟೆಸ್ಲಾ'ರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವದ ಅಂಗವಾಗಿ ಝಾಗ್ರೇಬ್‌ ನಗರಕೇಂದ್ರದಲ್ಲಿರುವ ನಿಕೋಲಾ ಟೆಸ್ಲಾ ಬೀದಿಗೆ ಈ ಪ್ರತಿಮೆಯನ್ನು ಸಾಗಿಸಲಾಯಿತಲ್ಲದೇ ರೂಡರ್‌ ಬಾಸ್ಕೋವಿಕ್‌ ಇನ್‌ಸ್ಟಿಟ್ಯೂಟ್‌ಗೆ ಅದರ ಯಥಾಪ್ರತಿಯೊಂದನ್ನು ನೀಡಲಾಯಿತು. ೧೯೭೬ರಲ್ಲಿ, ಟೆಸ್ಲಾರ ಕಂಚಿನ ಪ್ರತಿಮೆಯೊಂದನ್ನು ನ್ಯೂಯಾರ್ಕ್‌‌ನಲ್ಲಿರುವ ನಯಾಗರಾ ಜಲಪಾತದ ಸಮೀಪದಲ್ಲಿ ಸ್ಥಾಪಿಸಲಾಯಿತು. ೧೯೮೬ರಲ್ಲಿ ಅಂತಹುದೇ ಪ್ರತಿಮೆಯೊಂದನ್ನು ಅವರ ತವರುನಗರ ಗಾಸ್ಪಿಕ್‌‌ನಲ್ಲಿ ಕೂಡಾ ಸ್ಥಾಪಿಸಲಾಯಿತು. thumb|left|ಸಮಕಾಲೀನ 100 ಸರ್ಬಿಯನ್‌ ದಿನಾರ್‌ ಮೌಲ್ಯದ ನೋಟಿನ ಮೇಲೆ ನಿಕೋಲಾ ಟೆಸ್ಲಾರ ಚಿತ್ರ. ಪ್ಯಾರಿಸ್‌‌ನಲ್ಲಿ ೧೯೬೦ರಲ್ಲಿ ನಡೆದ ''ಕಾನ್‌ಫರೆನ್ಸ್‌‌ ಗನರಲೇ ಡೆಸ್‌‌ ಪಾಯ್ಡ್‌ಸ್‌ ಎಟ್‌‌‌ ಮೆಷ್ಯೂರೆಸ್‌‌ ಸಮ್ಮೇಳನ'' ದಲ್ಲಿ ಟೆಸ್ಲಾ’ರ ಗೌರವಾರ್ಥವಾಗಿ ಅಯಸ್ಕಾಂತೀಯ ಕ್ಷೇತ್ರ '''B''' ಯನ್ನು ಅಳೆಯುವ (''ಅಯಸ್ಕಾಂತೀಯ ಹರಿವು ಸಾಂದ್ರತೆ'' ಮತ್ತು ''ಅಯಸ್ಕಾಂತೀಯ ಚೋದನೆ'' ಎಂದೂ ಕರೆಯಲಾಗುತ್ತದೆ) SI ಏಕಮಾನ ಟೆಸ್ಲಾವನ್ನು (T) ಅವರ ಹೆಸರಿನಿಂದ ಕರೆಯಲಾಯಿತು. ಟೆಸ್ಲಾರು ಉಪಾಧ್ಯಕ್ಷರಾಗಿದ್ದ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌‌ ಎಂಜಿನಿಯರ್ಸ್‌ (IEEE) ಸಂಸ್ಥೆಯು ಟೆಸ್ಲಾರ ಸಾಧನೆಯನ್ನು ಗುರುತಿಸುವ ಸಲುವಾಗಿ ಪ್ರಶಸ್ತಿಯನ್ನು ರಚಿಸಿತು. IEEE ನಿಕೋಲಾ ಟೆಸ್ಲಾ ಪ್ರಶಸ್ತಿ ಎಂದು ಕರೆಯಲ್ಪಡುವ ಇದು ವಿದ್ಯುತ್ತಿನ/ವಿದ್ಯುಚ್ಛಕ್ತಿಯ ಉತ್ಪಾದನೆ ಅಥವಾ ಬಳಕೆಗೆ ಸಂಬಂಧಿಸಿದಂತೆ ಉದ್ದಾಮ ಕೊಡುಗೆಗಳನ್ನು ನೀಡಿದ ವ್ಯಕ್ತಿ ಅಥವಾ ತಂಡಗಳಿಗೆ ನೀಡಲ್ಪಡುವ, ವಿದ್ಯುತ್ತಿನ/ವಿದ್ಯುಚ್ಛಕ್ತಿಯ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲ್ಪಡುತ್ತದೆ.<ref>IEEE, "''[http://www.ieee.org/portal/site/mainsite/menuitem.818c0c39e85ef176fb2275875bac26c8/index.jsp?&amp;pName=corp_level1&amp;path=about/awards/sums&amp;file=tesla.xml&amp;xsl=generic.xsl IEEE ನಿಕೋಲಾ ಟೆಸ್ಲಾ ಅವಾರ್ಡ್]''. ೧ ಏಪ್ರಿಲ್ ೨೦೦೫.</ref> ಚಂದ್ರನ ದೂರದ ತುದಿಯಲ್ಲಿರುವ ಟೆಸ್ಲಾ ಕುಳಿ ಮತ್ತು ಕಿರುಗ್ರಹ ೨೨೪೪ ಟೆಸ್ಲಾಗಳಿಗೆ ಅವರ ಹೆಸರನ್ನಿಡಲಾಗಿದೆ. ಯುಗೋಸ್ಲಾವಿಯಾದ- ಮತ್ತು ಸರ್ಬಿಯಾದ ದಿನಾರ್‌ ನೋಟುಗಳು ಮತ್ತು ನಾಣ್ಯಗಳ ಮೇಲೆ ಟೆಸ್ಲಾರನ್ನು ಚಿತ್ರಿಸಲಾಗಿದೆ. ಸರ್ಬಿಯಾದ ಬೃಹತ್‌ ವಿದ್ಯುಚ್ಛಕ್ತಿ ಸ್ಥಾವರ ಸಂಕೀರ್ಣವಾದ TPP ನಿಕೋಲಾ ಟೆಸ್ಲಾಗೆ ಗೌರವಾರ್ಥವಾಗಿ ಅವರ ಹೆಸರನ್ನು ಇಡಲಾಗಿದೆ. ಟೆಸ್ಲಾ ಎಂಬ ಈ ಕಂಪೆನಿಯು ಹಿಂದಿನ ಝೆಕೋಸ್ಲೋವಾಕಿಯಾದಲ್ಲಿ ಒಂದು ಬೃಹತ್‌ ಸರ್ಕಾರಿ-ಸ್ವಾಮ್ಯದ ವಿದ್ಯುತಾಂತ್ರಿಕ ವಾಣಿಜ್ಯ ಒಕ್ಕೂಟವಾಗಿತ್ತು. ಟೆಸ್ಲಾ'ರ ಗೌರವಾರ್ಥವಾಗಿ ಇದಕ್ಕೆ ಹಿಂದಿದ್ದ ಎಲೆಕ್ಟ್ರಾ ಎಂಬ ಹೆಸರನ್ನು ಬದಲಿಸಿ ಅವರ ಹೆಸರನ್ನು ೭ ಮಾರ್ಚ್‌ ೧೯೪೬ರಂದು ಇಡಲಾಯಿತು. ಅದರ ಅಂಗಸಂಸ್ಥೆಗಳಲ್ಲಿ ಕೆಲವು ಈಗಲೂ [[ಜೆಕ್ ಗಣರಾಜ್ಯ|ಝೆಕ್‌ ಗಣರಾಜ್ಯ]]ದಲ್ಲಿ ವ್ಯಾಪಾರವನ್ನು ನಡೆಸುತ್ತಿವೆ. ಟೆಸ್ಲಾ ಮೋಟಾರ್ಸ್‌ ಎಂಬ ಒಂದು ವಿದ್ಯುಚ್ಛಕ್ತಿ ಚಾಲಿತ ಕಾರುಗಳ ಕಂಪೆನಿಗೆ ಟೆಸ್ಲಾರ ಗೌರವಾರ್ಥವಾಗಿ ತಮ್ಮ ಕಂಪೆನಿಗೆ ಅವರ ಹೆಸರನ್ನಿಟ್ಟುಕೊಂಡಿದೆ. ಅವರ ಜಾಲತಾಣವು ಹೀಗೆಂದು ಹೇಳುತ್ತದೆ: ''ಟೆಸ್ಲಾ ರೋಡ್‌ಸ್ಟರ್‌ ಎಂಬ ನಮ್ಮ ಕಾರಿನ ಸಮಾನನಾಮಕರೆಂದರೆ ಮೇಧಾವಿ ನಿಕೋಲಾ ಟೆಸ್ಲಾರವರು ಮಾತ್ರ'' [...] ''ನಿಕೋಲಾ ಟೆಸ್ಲಾರು ಇಂದು ಬದುಕಿದ್ದರೆ ನಮ್ಮ ಕಾರನ್ನು ನೋಡಿ ಅದರ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹಾಗೂ ಅಂಗೀಕಾರಾರ್ಥವಾಗಿ ಕೂಡಾ ತಮ್ಮ ತಲೆಯಾಡಿಸುತ್ತಿದ್ದರು ಎಂಬ ನಂಬಿಕೆ ನಮಗಿದೆ.'' <ref>[http://www.teslamotors.com/learn_more/why_tesla.php ವೈ ದ ನೇಮ್‌ "ಟೆಸ್ಲಾ"?] {{Webarchive|url=https://web.archive.org/web/20071016044752/http://www.teslamotors.com/learn_more/why_tesla.php |date=2007-10-16 }}, ಟೆಸ್ಲಾ ಮೋಟಾರ್ಸ್‌, Inc., ೨೦೦೬</ref> ಟೆಸ್ಲಾ'ರ ನಿಸ್ತಂತು ಸಂಪರ್ಕ/ಸಂವಹನದಲ್ಲಿ ಪ್ರವರ್ತನಾತ್ಮಕ ಸಾಧನೆಯ ಗೌರವಾರ್ಥವಾಗಿ ಎರಿಕ್‌ಸನ್‌ನ ಕ್ರೊಯೇಷಿಯಾದ ಅಂಗಸಂಸ್ಥೆಗೆ ಕೂಡಾ 'ಎರಿಕ್‌ಸನ್‌ ನಿಕೋಲಾ ಟೆಸ್ಲಾ d.d'. (ಝಾಗ್ರೆಬ್‌ನಲ್ಲಿನ ಈ ಕಂಪೆನಿಯನ್ನು ೧೯೯೦ರ ದಶಕದಲ್ಲಿ ಎರಿಕ್‌ಸನ್‌ ಕೊಳ್ಳುವ ಮುನ್ನಾ 'ನಿಕೋಲಾ ಟೆಸ್ಲಾ' ಕಂಪೆನಿಯು ಒಂದು ದೂರವಾಣಿ ಯಂತ್ರಾಂಗ ಕಂಪೆನಿಯಾಗಿತ್ತು) ಎಂಬ ಹೆಸರನ್ನಿಡಲಾಗಿದೆ. ೨೦೦೬ರಲ್ಲಿ ''ವಿಜ್ಞಾನಿ ನಿಕೋಲಾ ಟೆಸ್ಲಾರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವ'' ವನ್ನು [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|UNESCO]] ಆಚರಿಸಿತು; ಕ್ರೊಯೇಷಿಯಾ ಮತ್ತು ಸರ್ಬಿಯಾದ ಸರ್ಕಾರಗಳು ಆ ವರ್ಷವನ್ನು ''ಟೆಸ್ಲಾರ ವರ್ಷ'' ವೆಂದು ಕೂಡಾ ಘೋಷಿಸಿದ್ದವು. ೧೦ ಜುಲೈ ೨೦೦೬ರಂದು ಆತನ ಹುಟ್ಟುಹಬ್ಬದ ವಾರ್ಷಿಕೋತ್ಸವದಂದು, ಟೆಸ್ಲಾರ ಜೀವನ ಹಾಗೂ ಸಾಧನೆಗಳಿಗೆ ಮುಡಿಪಾಗಿಟ್ಟ ಬಹುಮಾಧ್ಯಮ ಕೇಂದ್ರವೊಂದನ್ನು ಹಾಗೂ ಟೆಸ್ಲಾ'ರ ಮನೆಯೂ (ಸ್ಮಾರಕ ವಸ್ತುಸಂಗ್ರಹಾಲಯವಾಗಿ) ಸೇರಿದಂತೆ (೧೯೯೦ರ ದಶಕದ ಯುದ್ಧಗಳಿಂದ ನಾಶವಾಗಿ ಹೋಗಿದ್ದ) ಪುನರುಜ್ಜೀವಿತ ಸ್ಮಿಲ್ಜನ್‌ ಹಳ್ಳಿಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು. ಟೆಸ್ಲಾ'ರ ತಂದೆಯು ಕಾರ್ಯನಿರ್ವಹಿಸಿದ್ದ St. ಪೀಟರ್‌ ಮತ್ತು ಪಾಲ್‌ರ ಪ್ರಾಂತೀಯ ಇಗರ್ಜಿಯನ್ನೂ ಕೂಡಾ ಪುನರುಜ್ಜೀವಿತಗೊಳಿಸಲಾಗಿದೆ. ವಸ್ತುಸಂಗ್ರಹಾಲಯ ಮತ್ತು ಬಹುಮಾಧ್ಯಮ ಕೇಂದ್ರಗಳು ಪೂರ್ತಿ ಟೆಸ್ಲಾ'ರ ಸಾಧನೆಗಳ ಪ್ರತಿಕೃತಿಗಳಿಂದ ತುಂಬಿಹೋಗಿವೆ. ವಸ್ತುಸಂಗ್ರಹಾಲಯವು ಬಹುತೇಕ ಟೆಸ್ಲಾರಿಂದ ಹಾಗೂ ಅವರ ಬಗ್ಗೆ ಪ್ರಕಟಿತವಾದ ಬಹುತೇಕ ಎಲ್ಲಾ ಪ್ರಕಟನೆಗಳನ್ನು ಸಂಗ್ರಹಿಸಿದೆ; ಇವುಗಳಲ್ಲಿ ಬಹುತೇಕವು ನ್ಯೂಯಾರ್ಕ್‌‌ನಲ್ಲಿರುವ ಟೆಸ್ಲಾ ಮೆಮೋರಿಯಲ್‌ ಸೊಸೈಟಿ ಸಂಸ್ಥೆಯ ಎಲ್‌ಜೂಬೋ ವುಜೋವಿಕ್‌ರು ನೀಡಿದ್ದಾಗಿವೆ. ಟೆಸ್ಲಾ'ರ ಮನೆಯ ಪಕ್ಕದಲ್ಲಿ, ಮೈಲ್‌ ಬ್ಲಾಜೆವಿಕ್‌ ಎಂಬ ಶಿಲ್ಪಿಯು ನಿರ್ಮಿಸಿದ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಸನಿಹದ ಗಾಸ್ಪಿಕ್‌‌ ನಗರದಲ್ಲಿ ಪುನರುಜ್ಜೀವಿತ ಹಳ್ಳಿ ಮತ್ತು ವಸ್ತುಸಂಗ್ರಹಾಲಯಗಳನ್ನು ಪ್ರವೇಶಕ್ಕೆ ಮುಕ್ತಗೊಳಿಸಿದ ದಿನದಂದೇ ನಿಕೋಲಾ ಟೆಸ್ಲಾರ ಹೆಸರಿನ ಉನ್ನತ ಶಿಕ್ಷಣದ ವಿದ್ಯಾಲಯವನ್ನು ತೆರೆಯಲಾಯಿತಲ್ಲದೇ ಫ್ರಾನೋ ಕ್ರಿಸಿನಿಕ್‌‌ರು ತಯಾರಿಸಿದ್ದ ಟೆಸ್ಲಾರ ಪ್ರತಿಮೆಯ (ಬೆಲ್‌ಗ್ರೇಡ್‌ನಲ್ಲಿ ಇದರ ಮೂಲಪುತ್ಥಳಿ ಇದೆ) ಪ್ರತಿಕೃತಿಯನ್ನು ಅದಕ್ಕೆ ನೀಡಲಾಯಿತು. [[ಗೂಗಲ್|Google ಸಂಸ್ಥೆ]]ಯು ತನ್ನ ಹುಡುಕು ತಾಣದ ನೆಲೆಪುಟದ ತನ್ನ ಹೆಸರಿನಲ್ಲಿನ G ಅಕ್ಷರವನ್ನು ಟೆಸ್ಲಾ ಸುರುಳಿಯ ರೂಪದಲ್ಲಿ ಚಿತ್ರಿಸಿದ್ದ ಡೂಡಲ್‌ ಚಿತ್ರಣಗಳನ್ನು ಪ್ರದರ್ಶಿಸಿ ೧೦ ಜುಲೈ ೨೦೦೯ರ ಅವರ ಹುಟ್ಟಿದದಿನದಂದು ಟೆಸ್ಲಾರನ್ನು ಗೌರವಿಸಿತು. ಹೆವಿ ಮೆಟಲ್‌ ಸಂಗೀತತಂಡ ಟೆಸ್ಲಾ ಕೂಡ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿ ಆ ಹೆಸರನ್ನು ಇಟ್ಟುಕೊಂಡಿದೆ. ಅವರ ಸಾವಿನ ನಂತರದ ವರ್ಷಗಳಲ್ಲಿ, ಅವರ ಶೋಧನೆಗಳು, ಸಿದ್ಧಾಂತಗಳು ಮತ್ತು ಪ್ರತಿಪಾದನೆಗಳನ್ನು ಬಳಸಿಕೊಳ್ಳಲಾಗಿದ್ದು, ಅವೈಜ್ಞಾನಿಕವೆಂದು ಪರಿಗಣಿಸಲಾಗಿದ್ದ ಅನೇಕ ಅಪ್ರಧಾನ ಸಿದ್ಧಾಂತಗಳನ್ನು ಬೆಂಬಲಿಸುವ ಉದ್ದೇಶದಿಂದ ಕೆಲವೊಮ್ಮೆ ಸೂಕ್ತವಲ್ಲದಿರುವ ಕಡೆ ಹಾಗೂ ವಿವಾದಾಸ್ಪದವಾಗಿ ಬಳಸಲಾಗಿದೆ. ಟೆಸ್ಲಾ'ರ ಸ್ವಂತ ಅಧ್ಯಯನಗಳು ಬಹುತೇಕವಾಗಿ ವಿಜ್ಞಾನವು ಒಪ್ಪುವ ಮೂಲತತ್ವಗಳು ಮತ್ತು ವಿಧಾನಗಳಿಗೆ ಒಳಪಟ್ಟಿದ್ದಿತ್ತಾದರೂ, ಅವರ ವೈಪರೀತ್ಯದ ವ್ಯಕ್ತಿತ್ವ ಹಾಗೂ ಕೆಲವೊಮ್ಮೆ ಯಥಾರ್ಥವಾಗಿರದಂತಹಾ ಪ್ರತಿಪಾದನೆಗಳು ಅವರ ಪ್ರಶ್ನಾತೀತವಾದ ಮೇಧಾಶಕ್ತಿಗಳೊಂದಿಗೆ ಸೇರಿ ಅವರನ್ನು ಅಪ್ರಧಾನ ಸಿದ್ಧಾಂತಿಗಳು ಹಾಗೂ "ಅಗೋಚರ ಜ್ಞಾನ"ದ ಗುಪ್ತಕೂಟಗಳ ಅನುಯಾಯಿಗಳಲ್ಲಿ ಪ್ರಖ್ಯಾತ ವ್ಯಕ್ತಿಯನ್ನಾಗಿ ಮಾಡಿವೆ. ಟೆಸ್ಲಾ'ರ ಜೀವಿತಾವಧಿಯಲ್ಲೇ, ಕೆಲವರು ಆತನನ್ನು ಶುಕ್ರಗ್ರಹದಿಂದ ಮನುಕುಲಕ್ಕೆ ವೈಜ್ಞಾನಿಕ ಜ್ಞಾನವನ್ನು ಧಾರೆಯೆರೆಯಲು ಭೂಮಿಗೆ ಬಂದ ದೈವಿಕ ಪ್ರಭೃತಿ ಎಂದೇ ಭಾವಿಸಿದ್ದರು.<ref name="cheney-79" /> ಪ್ರಸ್ತುತ ಕಾಲಮಾನದಲ್ಲೂ ನುವಾಬಿಯಾನಿಸಮ್‌/ಡ್ವೈಟ್‌ ಯಾರ್ಕ್‌ರ ಸಿದ್ಧಾಂತದ ಅನುಯಾಯಿಗಳು ಈಗಲೂ ಈ ನಂಬಿಕೆಯನ್ನು ಹೊಂದಿದ್ದಾರೆ. [[ಚಿತ್ರ:Muzej Nikole Tesle.jpg|thumb|ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯ]] === ಸ್ಮಾರಕಗಳು === ನ್ಯೂಯಾರ್ಕ್‌‌ನಲ್ಲಿರುವ ನಯಾಗರಾ ಜಲಪಾತದ ಬಳಿ ಟೆಸ್ಲಾರ ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ. ಟೆಸ್ಲಾರು ಟಿಪ್ಪಣಿಗಳ ಕಟ್ಟೊಂದನ್ನು ಓದುತ್ತಿರುವ ಭಂಗಿಯಲ್ಲಿರುವ ಈ ಸ್ಮಾರಕವು ಬೆಲ್‌ಗ್ರೇಡ್‌ ವಿಶ್ವವಿದ್ಯಾಲಯದ ವಿದ್ಯುತ್‌‌‌‌ ಶಿಲ್ಪಶಾಸ್ತ್ರ ವಿಭಾಗದ ಮುಂದಿರುವ ಸ್ಮಾರಕದ ಪ್ರತಿಕೃತಿಯಾಗಿದೆ. ಕೆನಡಾದ ಒಂಟಾರಿಯೋದಲ್ಲಿರುವ ನಯಾಗರಾ ಜಲಪಾತದ ಸಮೀಪವಿರುವ ಕ್ವೀನ್‌ ವಿಕ್ಟೋರಿಯಾ ಉದ್ಯಾನದಲ್ಲಿ ಆವರ್ತಕ/ಪರ್ಯಾಯಕದ ಭಾಗವೊಂದರ ಮೇಲೆ ನಿಂತಿರುವ ಭಂಗಿಯಲ್ಲಿರುವ ಟೆಸ್ಲಾರ ಮತ್ತೊಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ.<ref>{{cite web|url=http://www.teslasociety.com/les.htm |title=Tesla Memorial Society of New York &#124; Tesla Monument in Canada |publisher=Teslasociety.com |date= |accessdate=2010-08-01}}</ref> ಈ ಸ್ಮಾರಕವನ್ನು ಅಧಿಕೃತವಾಗಿ ೯ ಜುಲೈ ೨೦೦೬ರಂದು ಟೆಸ್ಲಾ'ರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವದಂದು ಅನಾವರಣಗೊಳಿಸಲಾಯಿತು. [[ನಯಾಗರ ಜಲಪಾತ|ನಯಾಗರಾ ಜಲಪಾತ ಪ್ರದೇಶ]]ದ St. ಜಾರ್ಜ್‌‌‌ ಸರ್ಬಿಯನ್‌ ಇಗರ್ಜಿಯಿಂದ ಪ್ರಾಯೋಜಿತವಾದ ಈ ಸ್ಮಾರಕವನ್ನು ಒಂಟಾರಿಯೋದ ಹ್ಯಾಮಿಲ್ಟನ್‌ ನಗರದ ಲೆಸ್‌ ಡ್ರಿಸ್‌ಡೇಲ್‌ ಎಂಬುವವರು ವಿನ್ಯಾಸ ಮಾಡಿದ್ದರು. ಅಂತರರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಡ್ರಿಸ್‌ಡೇಲ್‌ರ ವಿನ್ಯಾಸವು ಆಯ್ಕೆಯಾದ ವಿಜೇತ ವಿನ್ಯಾಸವಾಗಿತ್ತು. ಬೆಲ್‌ಗ್ರೇಡ್‌ನ ಅಂತರರರಾಷ್ಟ್ರೀಯ ವಿಮಾನನಿಲ್ದಾಣವನ್ನು "ಬೆಲ್‌ಗ್ರೇಡ್‌ ನಿಕೋಲಾ ಟೆಸ್ಲಾ ವಿಮಾನನಿಲ್ದಾಣ" ಎಂದು ಕರೆಯಲಾಗುತ್ತದೆ.<ref>{{cite web|title=Aerodrom Nikola Tesla Beograd|url=http://www.beg.aero|accessdate=2009-07-09}}</ref> === ಜನಪ್ರಿಯ ಸಂಸ್ಕೃತಿಯಲ್ಲಿನ ಚಿತ್ರಣಗಳು === {{Main|Nikola Tesla in popular culture}} ಜನಪ್ರಿಯ ಸಂಸ್ಕೃತಿಯಲ್ಲಿ ಪುಸ್ತಕಗಳು, ಚಲನಚಿತ್ರಗಳು, ರೇಡಿಯೋ, TV, ಸಂಗೀತ, ಲೈವ್‌ ರಂಗಮಂದಿರ, ಸಚಿತ್ರಹಾಸ್ಯಪತ್ರಿಕೆ ಮತ್ತು ವಿಡಿಯೋಆಟಗಳಲ್ಲಿನ ಪಾತ್ರವಾಗಿ ನಿಕೋಲಾ ಟೆಸ್ಲಾರು ಕಾಣಿಸಿಕೊಂಡಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಟೆಸ್ಲಾರು ಪಡೆಯದ ಮಾನ್ಯತೆಯು ಅವರನ್ನು ನಾಟಕೀಯ ರೂಪಕಗಳಿಗೆ ಸೂಕ್ತವಾದ ದುರಂತ ಹಾಗೂ ಪ್ರಭಾವೀ ಪಾತ್ರವನ್ನಾಗಿಸಿದೆ. ಟೆಸ್ಲಾರು ಸಂಶೋಧಿಸಿದ ತಂತ್ರಜ್ಞಾನಗಳ ಪ್ರಭಾವವು ವಿವಿಧ ರೀತಿಯ ವೈಜ್ಞಾನಿಕ ಕಾದಂಬರಿಗಳಲ್ಲಿ ಪುನರಾವರ್ತನೆಯಾಗುವ ಕಥಾಅಂಶವಾಗಿದೆ. == ಇವನ್ನೂ ಗಮನಿಸಿ == * ಟೆಸ್ಲಾರ ಹಕ್ಕುಸ್ವಾಮ್ಯಗಳ ಪಟ್ಟಿ * ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌ ಪತ್ರಿಕೆ * ಕಡಿಮೆ-ತಾಪಮಾನದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಘಟನಾವಳಿಗಳು == ಉಲ್ಲೇಖಗಳು == === ಟಿಪ್ಪಣಿಗಳು === {{Reflist|2}} === ಮೂಲಗಳು === {{Refbegin|2}} * ಮಾರ್ಗರೇಟ್‌ ಚೆನೆ, ರಾಬರ್ಟ್‌ ಯುತ್‌ ಮತ್ತು ಜಿಮ್‌ ಗ್ಲೆನ್‌, ''ಟೆಸ್ಲಾ, ಮಾಸ್ಟರ್‌ ಆಫ್‌ ಲೈಟ್ನಿಂಗ್‌ '', ಬಾರ್ನೆಸ್‌ & ನೋಬಲ್‌ರಿಂದ ಪ್ರಕಾಶಿತ, ೧೯೯೯. ISBN ೦-೭೬೦೭-೧೦೦೫-೮. * ಜರ್ಮಾನೋ, ಫ್ರಾಂಕ್‌, ''[http://www.frank.germano.com/nikolatesla.htm Dr. ನಿಕೋಲಾ ಟೆಸ್ಲಾ] {{Webarchive|url=https://web.archive.org/web/20071018030746/http://www.frank.germano.com/nikolatesla.htm |date=2007-10-18 }}''. ಫ್ರಾಂಕ್‌. Germano.com. * ಲೋಮಸ್‌‌, ರಾಬರ್ಟ್‌, ''[http://www.robertlomas.com/Tesla/presentation/index.htm ದ ಮ್ಯಾನ್‌ ಹೂ ಇನ್‌‌ವೆಂಟೆಡ್‌ ದ ಟ್ವೆಂಟಿಯತ್‌ ಸೆಂಚುರಿ]''. ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ನ ನೈಋತ್ಯಶಾಖೆಗೆ ನೀಡಿದ ಉಪನ್ಯಾಸ. * ಮಾರ್ಟಿನ್‌, ಥಾಮಸ್‌ ಕಾಮರ್‌ಫರ್ಡ್‌, ''ದ ಇನ್‌ವೆನ್ಷನ್ಸ್‌‌, ರಿಸರ್ಚಸ್‌ ಅಂಡ್‌ ರೈಟಿಂಗ್ಸ್‌ ಆಫ್‌ ನಿಕೋಲಾ ಟೆಸ್ಲಾ'', ನ್ಯೂಯಾರ್ಕ್‌‌ : ದ ಎಲೆಕ್ಟ್ರಿಕಲ್‌ ಎಂಜಿನಿಯರ್‌, ೧೮೯೪ (೩rd Ed.); ಬಾರ್ನೆಸ್‌ & ನೋಬಲ್‌ರಿಂದ ಮರುಮುದ್ರಿತ, ೧೯೯೫ ISBN X * ಓನೀಲ್‌/O'ನೀಲ್‌, ಜಾನ್‌‌ J., ''[http://www.rastko.org.rs/istorija/tesla/oniell-tesla.html ಪ್ರೋಡಿಗಾಲ್‌ ಜೀನಿಯೆಸ್‌ : ದ ಲೈಫ್‌ ಆಫ್‌ ನಿಕೋಲಾ]'', ೧೯೪೪. ("ಯಾವುದೇ ಜೀವಿತ ವ್ಯಕ್ತಿಗಿಂತ ನೀವು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ " ಎಂದು ಈ ಜೀವನಚರಿತ್ರಕಾರರಿಗೆ ಟೆಸ್ಲಾರು ಹೇಳಿದರೆಂಬ ವರದಿಯಿದೆ; ಅಂಕಲ್‌ಟಾಜ್‌ ಜಾಲತಾಣದ ಇತರೆ ಮಾಹಿತಿಗಳ ಜೊತೆಗೆ [http://www.uncletaz.com/library/scimath/tesla/ ಈ ಆವೃತ್ತಿಯೂ uncletaz.comನಲ್ಲಿ ಇದೆ]) * ಪೆನ್ನರ್‌, ಜಾನ್‌ R.H. ''[http://www.tfcbooks.com/special/mi_link.htm ದ ಸ್ಟ್ರೇಂಜ್‌ ಲೈಫ್‌ ಆಫ್‌ ನಿಕೋಲಾ ಟೆಸ್ಲಾ]'', "ಮೈ ಇನ್‌‌ವೆನ್ಷನ್ಸ್‌"ನ ದೋಷಯುಕ್ತ ಆವೃತ್ತಿ. * ಪ್ರಾಟ್‌, H., ''ನಿಕೋಲಾ ಟೆಸ್ಲಾ ೧೮೫೬–೧೯೪೩'', ಪ್ರೊಸೀಡಿಂಗ್ಸ್‌ ಆಫ್‌ ದ IRE, Vol. ೪೪, ಸೆಪ್ಟೆಂಬರ್‌, ೧೯೫೬. * ಸೀಫರ್‌, ಮಾರ್ಕ್‌ J. ''ವಿಝಾರ್ಡ್‌‌ : ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ ; ಬಯೋಗ್ರಫಿ ಆಫ್‌ ಎ ಜೀನಿಯಸ್'' ‌, ಸೆಕಾಕಸ್‌, NJ: ಕೆರೋಲ್‌ ಪಬ್ಲಿಷಿಂಗ್‌ ಗ್ರೂಪ್‌, ೧೯೯೬. ISBN * ವೈಯ್ಸ್‌ಸ್ಟೇನ್‌‌, ಎರಿಕ್‌ W., ''[http://scienceworld.wolfram.com/biography/Tesla.html ಟೆಸ್ಲಾ, ನಿಕೋಲಾ (1856–1943)]''. ಎರಿಕ್‌ ವೈಯ್ಸ್‌ಸ್ಟೇನ್ಸ್‌ ವರ್ಲ್ಡ್‌‌ ಆಫ್‌ ಸೈನ್ಸ್‌. * ಡಿಮಿಟ್ರಿಜೆವಿಕ್‌, ಮಿಲನ್‌ S., ''ಬೆಲ್‌ಗ್ರೇಡ್‌ ಆಸ್ಟ್ರಾನಾಮಿಕಲ್ ಆಬ್ಸರ್ವೇಟರಿ ಹಿಸ್ಟಾರಿಕಲ್‌ ರಿವ್ಯೂ''. Publ. ಆಸ್ಟ್ರಾನ್. Obs. ಬೆಲ್‌ಗ್ರೇಡ್‌,), ೧೬೨–೧೭೦. ಇದೂ ಕೂಡಾ, ''ಸೃಪ್ಸ್‌ಕಿ ಆಸ್ಟೆರಾಯ್ಡಿ, [http://www.astronomija.co.rs/suncsist/asteroidi/srbi.htm#Tesla ಟೆಸ್ಲಾ] {{Webarchive|url=https://archive.today/20120905180717/http://www.astronomija.co.rs/suncsist/asteroidi/srbi.htm#Tesla |date=2012-09-05 }}''. ಆಸ್ಟ್ರೋನಾಮ್ಸ್‌ಕಿ ನಿಯತಕಾಲಿಕೆ. * ಹೂವರ್‌, ಜಾನ್‌ ಎಡ್ಗರ್‌, et al., [https://web.archive.org/web/20040810031405/http://foia.fbi.gov/foiaindex/tesla.htm FOIA FBI ಫೈಲ್ಸ್‌], ೧೯೪೩. * ಪ್ರಾಟ್‌, H., ''ನಿಕೋಲಾ ಟೆಸ್ಲಾ ೧೮೫೬–೧೯೪೩'', ಪ್ರೊಸೀಡಿಂಗ್ಸ್‌ ಆಫ್‌ ದ IRE, Vol. ೪೪, ಸೆಪ್ಟೆಂಬರ್‌, ೧೯೫೬. * W.C. ವೈಸಾಕ್‌, J.F. ಕೋರಮ್‌, J.M. ಹಾರ್ಡೆಸ್ಟಿ ಮತ್ತು K.L. ಕೋರಮ್‌, ''[http://www.ttr.com/Who%20Was%20Dr%20Tesla.pdf ಹೂ ವಾಸ್‌ ದ ರಿಯಲ್‌ Dr. ನಿಕೋಲಾ ಟೆಸ್ಲಾ]?'' (A ಲುಕ್‌ ಅಟ್‌ ಹಿಸ್‌ ಪ್ರೊಫೆಷನಲ್‌ ಕ್ರೆಡೆನ್ಷಯಲ್ಸ್‌). ಆಂಟೆನಾ ಮೆಷರ್‌ಮೆಂಟ್‌ ಟೆಕ್ನಿಕ್ಸ್‌ ಅಸೋಸಿಯೇಷನ್, ಪೋಸ್ಟರ್‌ ಪತ್ರಿಕೆ, ಅಕ್ಟೋಬರ್‌ ೨೨–೨೫, ೨೦೦೧ (PDF) * ರೋಗ್ವಿನ್‌, ಏರಿಯೆಲ್‌, ''ಹಿಸ್ಟಾರಿಕಲ್‌ ನೋಟ್‌ : ನಿಕೋಲಾ ಟೆಸ್ಲಾ : ದ ಮ್ಯಾನ್‌ ಬಿಹೈಂಡ್‌ ದ ಮ್ಯಾಗ್ನೆಟಿಕ್‌‌ ಫೀಲ್ಡ್‌ ಯೂನಿಟ್‌''. J. Magn. Reson. ಇಮೇಜಿಂಗ್‌‌ ೨೦೦೪;೧೯:೩೬೯–೩೭೪. © ೨೦೦೪ ವಿಲೇ-ಲಿಸ್, Inc. * ಸೆಲ್ಲಾನ್‌, J. L., ''ದ ಇಂಪ್ಯಾಕ್ಟ್‌ ಆಫ್‌ ನಿಕೋಲಾ ಟೆಸ್ಲಾ ಆನ್‌ ದ ಸಿಮೆಂಟ್‌ ಇಂಡಸ್ಟ್ರಿ''. ಬೆಹ್ರೆಂಟ್‌ Eng. Co., ವೀಟ್‌ ರಿಡ್ಜ್‌, CO. ಸಿಮೆಂಟ್‌ ಇಂಡಸ್ಟ್ರಿ ಟೆಕ್ನಿಕಲ್‌ ಕಾನ್‌ಫರೆನ್ಸ್‌. ೧೯೯೭. XXXIX ಕಾನ್‌ಫರೆನ್ಸ್‌ ರೆಕಾರ್ಡ್‌., ೧೯೯೭ IEEE/PC. ಪುಟ(ಗಳು) ೧೨೫–೧೩೩. ISBN * ವ್ಯಾಲೆಂಟಿನುಜ್ಜಿ, M.E., ''ನಿಕೋಲಾ ಟೆಸ್ಲಾ : ವೈ ವಾಸ್‌ ಹೀ ಸೋ ಮಚ್‌ ರೆಸಿಸ್ಟೆಡ್‌ ಅಂಡ್‌ ಫಾರ್‌ಗಾಟನ್‌?'' Inst. de ಬಯೋಇನ್‌ಜೆನಿಯೆರಿಯಾ, Univ. ನ್ಯಾಷನಲ್‌ ಡೆ ಟುಕುಮನ್‌; ಎಂಜಿನಿಯರಿಂಗ್‌ ಇನ್‌ ಮೆಡಿಸಿನ್‌ ಅಂಡ್‌ ಬಯಾಲಜಿ ಮ್ಯಾಗಜೀನ್‌, IEEE. ಜುಲೈ/ಆಗಸ್ಟ್‌ ೧೯೯೮, ೧೭:೪, pp.&nbsp;೭೪–೭೫. ISSN * ವೇಸರ್‌, ಆಂಡ್ರೆ, ''[http://www.aw-verlag.ch/Documents/TeslasRadiationsAndCosmicRays01.PDF ನಿಕೋಲಾ ಟೆಸ್ಲಾ’ಸ್‌ ರೇಡಿಯೇಷನ್ಸ್‌ ಅಂಡ್‌ ದ ಕಾಸ್ಮಿಕ್‌ ರೇಸ್‌] {{Webarchive|url=https://web.archive.org/web/20090903230705/http://www.aw-verlag.ch/Documents/TeslasRadiationsAndCosmicRays01.PDF |date=2009-09-03 }}''. (PDF). * ಸೆಕಾರ್‌, H. ವಿನ್‌ಫೀಲ್ಡ್‌‌, ''ಟೆಸ್ಲಾ'ಸ್‌ ವ್ಯೂಸ್‌ ಆನ್‌ ಎಲೆಕ್ಟ್ರಿಸಿಟಿ ಅಂಡ್‌ ದ ವಾರ್'' ‌, ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌, ಸಂಪುಟ ೫, ಸಂಚಿಕೆ ೪, ಆಗಸ್ಟ್‌, ೧೯೧೭. * ಪ್ಲೋರೆ, ಗ್ಲೆನ್‌, ''ಟೆಸ್ಲಾ ಅಂಡ್‌ ದ ಮಿಲಿಟರಿ''. ಎಂಜಿನಿಯರಿಂಗ್‌ ೨೪, ೫ ಡಿಸೆಂಬರ್‌ ೨೦೦೦. * ಕೋರಮ್‌, K. L., J. F. ಕೋರಮ್, ''ನಿಕೋಲಾ ಟೆಸ್ಲಾ, ಲೈಟ್ನಿಂಗ್‌ ಆಬ್ಸರ್ವೇಷನ್ಸ್‌, ಅಂಡ್‌ ಸ್ಟೇಷನರಿ ವೇವ್ಸ್‌''. ೧೯೯೪. * ಕೋರಮ್‌, K. L., J. F. ಕೋರಮ್, ಮತ್ತು A. H. ಐದಿನೆಜಾದ್‌, ''ಅಟ್‌ಮಾಸ್ಫಿಯರಿಕ್‌ ಫೀಲ್ಡ್ಸ್‌‌, ಟೆಸ್ಲಾ'ಸ್‌ ರಿಸೀವರ್ಸ್‌ ಅಂಡ್‌ ರೀಜನರೇಟಿವ್‌ ಡಿಟೆಕ್ಟರ್ಸ್''. ೧೯೯೪. * ಮೇಯ್ಲ್‌, ಕಾನ್‌ಸ್ಟಾಂಟಿನ್‌, H. ವೇಯ್ಡ್‌ನರ್‌, E. ಝೆಂಟ್‌ಗ್ರಾಫ್‌, T. ಸೆಂಕೆಲ್‌, T. ಜಂಕರ್‌ ಮತ್ತು P. ವಿಂಕೆಲ್ಸ್‌, ''ಎಕ್ಸ್‌ಪೆರಿಮೆಂಟ್ಸ್‌ ಟು ಪ್ರೂಫ್‌ ದ ಎವಿಡೆನ್ಸ್‌ ಆಫ್‌ ಸ್ಕೇಲಾರ್‌ ವೇವ್ಸ್‌ ಟೆಸ್ಟ್‌ಸ್‌ ವಿತ್‌ ಎ ಟೆಸ್ಲಾ ರೀಪ್ರೊಡಕ್ಷನ್''. ಇನ್‌ಸ್ಟಿಟ್ಯೂಟ್‌ ಫರ್‌ ಗ್ರಾವಿಟೇಷನ್‌ಫೋರ್ಸ್‌ಷುಂಗ್‌ (IGF), ಆಮ್‌ ಹೀರ್‌ಬಾಚ್‌/ಷ್‌ ೫, D-೬೩೮೫೭ ವಾಲ್ಡಸ್‌ಷಾಫ್‌. * ಆಂಡರ್‌ಸನ್‌, L. I., ''ಜಾನ್‌ ಸ್ಟೋನ್‌ ಸ್ಟೋನ್‌ ಆನ್‌ ನಿಕೋಲಾ ಟೆಸ್ಲಾ’ಸ್‌ ಪ್ರಿಯಾರಿಟಿ ಇನ್‌ ರೇಡಿಯೋ ಅಂಡ್‌ ಕಂಟಿನ್ಯೂಯಸ್‌ ವೇವ್‌ ರೇಡಿಯೋ ಫ್ರೀಕ್ವೆನ್ಸಿ ಆಪರೇಟಸ್‌''. ದ ಆಂಟಿಕ್‌ ವೈರ್‌ಲೆಸ್‌ ಅಸೋಸಿಯೇಷನ್‌ ರಿವ್ಯೂ, Vol. ೧, ೧೯೮೬, pp.&nbsp;೧೮–೪೧. * ಆಂಡರ್‌ಸನ್‌, L. I., ''ಪ್ರಿಯಾರಿಟಿ ಇನ್‌ ಇನ್‌ವೆನ್ಷನ್‌ ಆಫ್‌ ರೇಡಿಯೋ, ಟೆಸ್ಲಾ v. ಮಾರ್ಕೋನಿ''. ಆಂಟಿಕ್‌ ವೈರ್‌ಲೆಸ್‌ ಅಸೋಸಿಯೇಷನ್‌ ಮಾನೋಗ್ರಾಫ್‌, ಮಾರ್ಚ್‌ ೧೯೮೦. * ಮಾರ್ನಿಸಿಕ್‌, A., ಮತ್ತು D. ಬುಡಿಮಿರ್‌‌, ''ಟೆಸ್ಲಾ'ಸ್‌ ಕಾಂಟ್ರಿಬ್ಯೂಷನ್‌ ಟು ರೇಡಿಯೋ ವೇವ್‌ ಪ್ರಾಪಗೇಷನ್'' ‌. Dept. ಆಫ್‌ ಎಲೆಕ್ಟ್ರಾನ್‌. Eng., ಬೆಲ್‌ಗ್ರೇಡ್‌ Univ. (೫ತ್‌ ಇಂಟರ್‌ನ್ಯಾಷನಲ್‌ ಕಾನ್‌ಫರೆನ್ಸ್ ಆನ್ ಟೆಲಿಕಮ್ಯೂನಿಕೇಷನ್ಸ್‌‌ ಇನ್‌ ಮಾಡರ್ನ್‌ ಸ್ಯಾಟೆಲೈಟ್‌, ಕೇಬಲ್‌ ಅಂಡ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸ್‌, ೨೦೦೧. TELSIKS ೨೦೦೧. pp.&nbsp;೩೨೭–೩೩೧ vol.೧) ISBN X * ಪೇಗ್‌/ಜ್‌‌, R.M., ''ದ ಅರ್ಲಿ ಹಿಸ್ಟರಿ ಆಫ್‌ ರಾಡಾರ್‌'', ಪ್ರೊಸೀಡಿಂಗ್ಸ್‌ ಆಫ್‌ ದ IRE, ಸಂಪುಟ ೫೦, ಸಂಚಿಕೆ ೫, ಮೇ, ೧೯೬೨, (ವಿಶೇಷ ೫೦ನೇ ವಾರ್ಷಿಕೋತ್ಸವ ಸಂಚಿಕೆ). * C ಮ್ಯಾಕೆಚೆನ್ನೀ ಜಾರ್ವಿಸ್‌ ''ನಿಕೋಲಾ ಟೆಸ್ಲಾ ಅಂಡ್‌ ದ ಇಂಡಕ್ಷನ್‌ ಮೋಟಾರ್‌‌''. ೧೯೭೦ Phys. Educ. ೫ ೨೮೦–೨೮೭. * ''[http://www.tesla.hu/tesla/articles/19230225.doc ಜಯಂಟ್‌ ಐ ಟು ಸೀ ರೌಂಡ್‌ ದ ವರ್ಲ್ಡ್‌] {{Webarchive|url=https://web.archive.org/web/20110724105917/http://www.tesla.hu/tesla/articles/19230225.doc |date=2011-07-24 }}'' (DOC) * ನಿಕೆಲ್‌ಸನ್‌, ಆಲಿವರ್‌, ''[http://tesla.nichelson.googlepages.com/home ನಿಕೋಲಾ ಟೆಸ್ಲಾ'ಸ್‌ ಲ್ಯಾಟರ್‌ ಎನರ್ಜಿ ಜನರೇಷನ್‌ ಡಿಸೈನ್ಸ್‌]'', "ಇಂಧನವನ್ನು ಬಳಸದ" ಟೆಸ್ಲಾ'ರ ಚೈತನ್ಯ ಉತ್ಪಾದಕದ ವಿವರಣೆ. ೨೬ತ್‌ IECEC ಪ್ರೊಸೀಡಿಂಗ್ಸ್‌, ೧೯೯೧, ಬಾಸ್ಟನ್, MA (ಅಮೇರಿಕನ್‌‌ ನ್ಯೂಕ್ಲಿಯರ್‌ ಸೊಸೈಟಿ) Vol. ೪, pp.&nbsp;೪೩೩–೪೩೮. * ನಿಕೆಲ್‌ಸನ್‌, ಆಲಿವರ್‌, ''[http://tesla.nichelson.googlepages.com/home ದ ಥರ್ಮೋಡೈನಾಮಿಕ್ಸ್‌ ಆಫ್‌ ಟೆಸ್ಲಾ'ಸ್‌ ಫ್ಯೂಯೆಲ್‌ಲೆಸ್‌ ಎಲೆಕ್ಟ್ರಿಕಲ್‌ ಜನರೇಟರ್‌‌]''. ಟೆಸ್ಲಾರ ನವೀನ ಚೈತನ್ಯ/ವಿದ್ಯುಚ್ಛಕ್ತಿ ಜನಕದ ಭೌತಶಾಸ್ತ್ರೀಯ ಸಿದ್ಧಾಂತ. (ಅಮೇರಿಕನ್‌‌ ಕೆಮಿಕಲ್‌ ಸೊಸೈಟಿ, ೧೯೯೩. ೨೭೨೨-೫/೯೩/೦೦೨೮-೬೩) * ಟೋಬಿ, ಗ್ರಾಟ್ಜ್‌, ''[http://arizonaenergy.org/CommunityEnergy/INFLUENCE%20OF%20VEDIC%20ON%20TESLA'S%20UNDERSTANDING%20OF%20FREE%20ENERGY.htm ದ ಇನ್‌ಫ್ಲ್ಯೂಯೆನ್ಸ್‌ ಆಫ್‌ ವೇದಿಕ್‌ ಫಿಲಾಸಫಿ ಆನ್‌ ನಿಕೋಲಾ ಟೆಸ್ಲಾ'ಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಫ್‌ ಫ್ರೀ ಎನರ್ಜಿ]''. {{Refend}} === ಹೆಚ್ಚಿನ ಓದಿಗಾಗಿ === [[ಚಿತ್ರ:WirelessBulb-Tesla.png|right]] ==== ಪ್ರಕಟಣೆಗಳು ==== * ''[[wikisource:A New System of Alternating Current Motors and Transformers|A ನ್ಯೂ ಸಿಸ್ಟಮ್‌ ಆಫ್‌ ಆಲ್ಟರ್ನೇಟಿಂಗ್‌ ಕರೆಂಟ್‌ ಮೋಟಾರ್ಸ್‌ ಅಂಡ್‌ ಟ್ರಾನ್ಸ್‌ಫಾರ್ಮರ್ಸ್‌]]'', ಅಮೇರಿಕನ್‌‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌, ಮೇ ೧೮೮೮. * ''[http://www.tfcbooks.com/tesla/contents.htm ಸೆಲೆಕ್ಟೆಡ್‌ ಟೆಸ್ಲಾ ರೈಟಿಂಗ್ಸ್‌]'', ೧೮೮೮–೧೯೪೦ರ ವರ್ಷಗಳ ಅವಧಿಯಲ್ಲಿ ಟೆಸ್ಲಾ ಮತ್ತು ಇತರರು ಬರೆದಿದ್ದ ವೈಜ್ಞಾನಿಕ ದಾಖಲೆಗಳು ಮತ್ತು ಲೇಖನಗಳು. * ''[http://cdl.library.cornell.edu/cgi-bin/moa/pageviewer?frames=1&amp;coll=moa&amp;view=50&amp;root=%2Fmoa%2Fmanu%2Fmanu0024%2F&amp;tif=00119.TIF&amp;cite=http%3A%2F%2Fcdl.library.cornell.edu%2Fcgi-bin%2Fmoa%2Fmoa-cgi%3Fnotisid%3DABS1821-0024-287 ಲೈಟ್‌ ವಿಥೌಟ್‌ ಹೀಟ್‌]'', ದ ಮ್ಯಾನುಫ್ಯಾಕ್ಚರರ್‌‌ ಅಂಡ್‌ ಬಿಲ್ಡರ್‌, ಜನವರಿ ೧೮೯೨, Vol. ೨೪ * ಬಯೋಗ್ರಾಫಿ: ''[http://cdl.library.cornell.edu/cgi-bin/moa/pageviewer?frames=1&amp;coll=moa&amp;view=50&amp;root=%2Fmoa%2Fcent%2Fcent0047%2F&amp;tif=00592.TIF&amp;cite=http%3A%2F%2Fcdl.library.cornell.edu%2Fcgi-bin%2Fmoa%2Fmoa-cgi%3Fnotisid%3DABP2287-0047-151 ನಿಕೋಲಾ ಟೆಸ್ಲಾ]'', ದ ಸೆಂಚುರಿ ಮ್ಯಾಗಜೀನ್‌, ನವೆಂಬರ್‌ ೧೮೯೩, Vol. ೪೭ * ''[http://cdl.library.cornell.edu/cgi-bin/moa/pageviewer?frames=1&amp;coll=moa&amp;view=50&amp;root=%2Fmoa%2Fcent%2Fcent0049%2F&amp;tif=00924.TIF&amp;cite=http%3A%2F%2Fcdl.library.cornell.edu%2Fcgi-bin%2Fmoa%2Fmoa-cgi%3Fnotisid%3DABP2287-0049-178 ಟೆಸ್ಲಾ'ಸ್‌ ಆಸಿಲೇಟರ್‌‌ ಅಂಡ್‌ ಅದರ್‌ ಇನ್‌ವೆನ್ಷನ್ಸ್‌]'', ದ ಸೆಂಚುರಿ ಮ್ಯಾಗಜೀನ್‌, ನವೆಂಬರ್‌ ೧೮೯೪, Vol. ೪೯ * ''[http://cdl.library.cornell.edu/cgi-bin/moa/pageviewer?frames=1&amp;coll=moa&amp;view=50&amp;root=%2Fmoa%2Fcent%2Fcent0055%2F&amp;tif=00879.TIF&amp;cite=http%3A%2F%2Fcdl.library.cornell.edu%2Fcgi-bin%2Fmoa%2Fmoa-cgi%3Fnotisid%3DABP2287-0055-194 ದ ನ್ಯೂ ಟೆಲಿಗ್ರಾಫಿ. ]'' ''[http://cdl.library.cornell.edu/cgi-bin/moa/pageviewer?frames=1&amp;coll=moa&amp;view=50&amp;root=%2Fmoa%2Fcent%2Fcent0055%2F&amp;tif=00879.TIF&amp;cite=http%3A%2F%2Fcdl.library.cornell.edu%2Fcgi-bin%2Fmoa%2Fmoa-cgi%3Fnotisid%3DABP2287-0055-194 ರೀಸೆಂಟ್‌ ಎಕ್ಸ್‌‌ಪೆರಿಮೆಂಟ್ಸ್‌ ಇನ್‌ ಟೆಲಿಗ್ರಾಫಿ ವಿತ್‌ ಸ್ಪಾರ್ಕ್ಸ್‌]'', ದ ಸೆಂಚುರಿ ಮ್ಯಾಗಜೀನ್‌, ನವೆಂಬರ್‌ ೧೮೯೭, Vol. ೫೫ ==== ಪುಸ್ತಕಗಳು ==== * ಟೆಸ್ಲಾ, ನಿಕೋಲಾ, "ಮೈ ಇನ್‌‌ವೆನ್ಷನ್ಸ್‌" ೧೯೧೯ರ ಫೆಬ್ರವರಿಯಿಂದ ಜೂನ್‌ವರೆಗೆ ಭಾಗ Iರಿಂದ Vರವರೆಗಿನವುಗಳನ್ನು ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌ ಮಾಸಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿತ್ತು. ಭಾಗ VIಅನ್ನು ೧೯೧೯ರ ಅಕ್ಟೋಬರ್‌‌ನಲ್ಲಿ ಪ್ರಕಟಿಸಲಾಗಿತ್ತು. ನ್ಯೂಯಾರ್ಕ್‌‌ನ ಬೆನ್‌ ಜಾನ್ಸನ್‌ರ ಮುನ್ನುಡಿಯೊಡನೆ ಮರುಮದ್ರಣದ ಆವೃತ್ತಿ : ಬಾರ್ನೆಸ್‌ ಅಂಡ್‌ ನೋಬಲ್‌, ೧೯೮೨, ISBN; ''[http://www.lucidcafe.com/library/96jul/teslaauto01.html ಲ್ಯೂಸಿಡ್‌ ಕೆಫೆ] {{Webarchive|url=https://web.archive.org/web/20160202014045/http://www.lucidcafe.com/library/96jul/teslaauto01.html |date=2016-02-02 }}, [http://www.tfcbooks.com/special/mi_link.htm et cetera] ಯಲ್ಲಿ ಆನ್‌ಲೈನ್‌ನಲ್ಲಿಯೂ [[My Inventions: The Autobiography of Nikola Tesla]] ಆಗಿ ಲಭ್ಯವಿದೆ'', ೧೯೧೯. ISBN * ಮಾರ್ಟಿನ್, ಥಾಮಸ್‌ C., ''ದ ಇನ್‌ವೆನ್ಷನ್ಸ್‌, ರಿಸರ್ಚಸ್‌ ಅಂಡ್‌ ರೈಟಿಂಗ್ಸ್‌ ಆಫ್‌ ನಿಕೋಲಾ ಟೆಸ್ಲಾ,'' ೧೮೯೪. ISBN X * ಟೆಸ್ಲಾ, ನಿಕೋಲಾ, ''ಕೊಲೊರಾಡೋ ಸ್ಪ್ರಿಂಗ್ಸ್‌‌‌ ನೋಟ್ಸ್‌, ೧೮೯೯–೧೯೦೦'', ISBN X * ಆಂಡರ್‌ಸನ್‌, ಲೆಲ್ಯಾಂಡ್‌ I., ''Dr. ನಿಕೋಲಾ ಟೆಸ್ಲಾ (೧೮೫೬–೧೯೪೩)'', ೨d enl. ed., ಮಿನ್ನೆಯಾಪೊಲಿಸ್‌, ಟೆಸ್ಲಾ ಸೊಸೈಟಿ. ೧೯೫೬. * ರಾಟ್ಜ್‌ಲಾಫ್‌, ಜಾನ್‌ ಮತ್ತು ಲೆಲ್ಯಾಂಡ್‌ ಆಂಡರ್‌ಸನ್‌, ''Dr. ನಿಕೋಲಾ ಟೆಸ್ಲಾ ಬಿಬ್ಲಿಯೋಗ್ರಫಿ'', ರಾಗುಸನ್‌ ಪ್ರೆಸ್‌, ಪಾಲೋ ಆಲ್ಟೋ, ಕ್ಯಾಲಿಫೋರ್ನಿಯಾ, ೧೯೭೯, ೨೩೭ ಪುಟಗಳು. ನಿಕೋಲಾ ಟೆಸ್ಲಾರ ಬಗ್ಗೆ ಹಾಗೂ ಅವರಿಂದ ರಚಿತವಾದ ಲೇಖನಗಳ ವಿಶಾಲವಾದ ಸಂಗ್ರಹ. * ಓನೀಲ್‌/O'ನೀಲ್‌, ಜಾನ್‌‌ ಜಾಕೊಬ್‌, ''ಪ್ರೋಡಿಗಾಲ್‌ ಜೀನಿಯಸ್‌'', ೧೯೪೪. ಕಾಗದಕವಚದ ಮರುಮುದ್ರಣ ೧೯೯೪, ISBN ೯೭೮-೦-೯೧೪೭೩೨-೩೩-೪. (''ed''. [http://www.rastko.org.rs/istorija/tesla/oniell-tesla.html ಪ್ರೋಡಿಗಾಲ್‌ ಜೀನಿಯಸ್‌] ಆನ್‌ಲೈನ್‌ನಲ್ಲೂ ಲಭ್ಯವಿದೆ) * ಚೆನೆ, ಮಾರ್ಗರೇಟ್, ''[[Tesla: Man Out of Time]]'', ೧೯೮೧. ISBN ೦-೭೯೧೦-೬೭೭೨-೬ * ಸೀಫರ್‌, ಮಾರ್ಕ್‌‌ J., ''ವಿಝಾರ್ಡ್‌, ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ'', ೧೯೯೮. ISBN (HC), ISBN (SC) * ಜಾನ್ನೆಸ್‌, ಜಿಲ್‌ ''[[Empires of Light: Edison, Tesla, Westinghouse, and the Race to Electrify the World]]''. ನ್ಯೂಯಾರ್ಕ್: ರಾಂಡಮ್ ಹೌಸ್, ೨೦೦೩. ISBN * ಆಸ್ಟರ್‌, ಪಾಲ್, ''ಮೂನ್‌ ಪ್ಯಾಲೇಸ್‌'', ೧೯೮೯. ಯುನೈಟೆಡ್‌‌ ಸ್ಟೇಟ್ಸ್‌‌ನೊಳಗಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಟೆಸ್ಲಾ'ರ ಕಥೆಯನ್ನು ಹೇಳುತ್ತದೆ. * ಲೋಮಸ್‌‌, ರಾಬರ್ಟ್‌, ''ದ ಮ್ಯಾನ್‌ ಹೂ ಇನ್‌‌ವೆಂಟೆಡ್‌ ದ ಟ್ವೆಂಟಿಯತ್‌ ಸೆಂಚುರಿ : ನಿಕೋಲಾ ಟೆಸ್ಲಾ, ಫಾರ್‌ಗಾಟನ್‌ ಜೀನಿಯಸ್‌ ಆಫ್‌ ಎಲೆಕ್ಟ್ರಿಸಿಟಿ,'' ೧೯೯೯. ISBN * ಚೈಲ್ಡ್ರೆಸ್‌, ಡೇವಿಡ್‌ H., ''ದ ಫೆಂಟಾಸ್ಟಿಕ್‌ ಇನ್‌ವೆನ್ಷನ್ಸ್‌ ಆಫ್‌ ನಿಕೋಲಾ ಟೆಸ್ಲಾ'', ೧೯೯೩. ISBN * ಗ್ಲೆನ್‌, ಜಿಮ್‌, ''ದ ಕಂಪ್ಲೀಟ್‌ ಪೇಟೆಂಟ್ಸ್‌ ಆಫ್‌ ನಿಕೋಲಾ ಟೆಸ್ಲಾ,'' ೧೯೯೪. ISBN * ಟ್ರಿಂಕಾಸ್‌, ಜಾರ್ಜ್‌‌‌ ''TESLA: ದ ಲಾಸ್ಟ್‌ ಇನ್‌ವೆನ್ಷನ್ಸ್‌'', ಹೈ ವೋಲ್ಟೇಜ್‌ ಪ್ರೆಸ್, ೨೦೦೨. ISBN ೧-೫೫೪೩೯-೦೦೬-೦. * ವಾಲೊನ್‌, ಥಾಮಸ್‌, ''[[Harnessing the Wheelwork of Nature: Tesla's Science of Energy]]'', ೨೦೦೨. ISBN ==== ನಿಯತಕಾಲಿಕೆಗಳು ==== * ಕಾರ್ಲ್‌ಸನ್‌, W. ಬರ್ನಾರ್ಡ್‌, "ಇನ್‌ವೆಂಟರ್‌ ಆಫ್‌ ಡ್ರೀಮ್ಸ್‌ ". ''ಸೈಂಟಿಫಿಕ್‌ ಅಮೇರಿಕನ್‌‌'', ಮಾರ್ಚ್‌ ೨೦೦೫ Vol. ೨೯೨ ಸಂಚಿಕೆ ೩ p.&nbsp;೭೮(೭). * ಜಾಟ್ರಾಸ್‌, ಸ್ಟೆಲ್ಲಾ L., "ದ ಜೀನಿಯಸ್‌ ಆಫ್‌ ನಿಕೋಲಾ ಟೆಸ್ಲಾ. ''ದ ನ್ಯೂ ಅಮೇರಿಕನ್‌'', ೨೮ ಜುಲೈ ೨೦೦೩ Vol. ೧೯ ಸಂಚಿಕೆ ೧೫ p.&nbsp;೯(೧) * ರೈಬಾಕ್‌, ಜೇಮ್ಸ್‌ P., "ನಿಕೋಲಾ ಟೆಸ್ಲಾ : ಸೈಂಟಿಫಿಕ್‌ ಸಾವಂಟ್‌". ''ಪಾಪ್ಯುಲರ್‌ ಎಲೆಕ್ಟ್ರಾನಿಕ್ಸ್‌'', ೧೦೪೨೧೭೦X, ನವೆಂಬರ್‌ ೧೯೯೯, Vol. ೧೬, ಸಂಚಿಕೆ ೧೧. * ಲಾರೆನ್‌, B., "ರೀಡಿಸ್ಕವರಿಂಗ್‌ ಟೆಸ್ಲಾ". ''ಆಮ್ನಿ'', ಮಾರ್ಚ್‌‌ ೧೯೮೮, Vol. ೧೦ ಸಂಚಿಕೆ ೬. ==== ಚಲನಚಿತ್ರಗಳ ಪಟ್ಟಿ ==== * ಟೆಸ್ಲಾ'ರ ಜೀವನವನ್ನು ವರ್ಣಿಸುವ ಕನಿಷ್ಟ ಎರಡು ಚಲನಚಿತ್ರಗಳಿವೆ. ೧೯೭೭ರಲ್ಲಿ ಚಿತ್ರಿಸಲ್ಪಟ್ಟು, TVಗೆಂದು ರೂಪಿಸಿದ್ದ ಪ್ರಥಮ ಚಿತ್ರದಲ್ಲಿ, ರೇಡ್‌ ಸರ್ಬೆಡ್ಜಿಜಾ ಟೆಸ್ಲಾರ ಪಾತ್ರವನ್ನು ವಹಿಸಿದ್ದರು. ''[http://www.imdb.com/title/tt0079985/ ಟಜ್ನಾ ನಿಕೋಲೆ ಟೆಸ್ಲೆ]'' (ನಿಕೋಲಾ ಟೆಸ್ಲಾರ ರಹಸ್ಯ) ಎಂಬ ೧೯೮೦ರಲ್ಲಿ ಆರ್ಸನ್‌ ವೆಲ್ಲೆಸ್‌ರವರು ನಿರ್ಮಿಸಿದ್ದ ಯುಗೋಸ್ಲಾವಿಯಾದ ಚಿತ್ರದಲ್ಲಿ ಟೆಸ್ಲಾ'ರ ಪೋಷಕ, J.P. ಮೋರ್ಗನ್‌ರ ಪಾತ್ರವನ್ನು ಸ್ವತಃ ವೆಲ್ಲೆಸ್‌ರೇ ವಹಿಸಿದ್ದರು. ಕ್ರಿಸ್ಟೀ ಪೇಪಿಕ್‌ರು ನಿರ್ದೇಶಿಸಿದ ಈ ಚಿತ್ರದಲ್ಲಿ ಪೆಟರ್‌ ಬೊಝೋವಿಕ್‌ರು ನಿಕೋಲಾ ಟೆಸ್ಲಾರ ಪಾತ್ರವನ್ನು ವಹಿಸಿದ್ದರು. * "''[http://www.pbs.org/tesla/boutiq/index.html ಟೆಸ್ಲಾ: ಮಾಸ್ಟರ್‌ ಆಫ್‌ ಲೈಟ್ನಿಂಗ್‌]'' ". ೧೯೯೯. ISBN (ಪುಸ್ತಕ) ISBN (PBS ವಿಡಿಯೋ) * [http://video.google.com/videoplay?docid=2188562935002257117 ಲಾಸ್ಟ್‌ ಲೈಟ್ನಿಂಗ್‌ : ದ ಮಿಸ್ಸಿಂಗ್‌ ಸೀಕ್ರೆಟ್ಸ್‌ ಆಫ್‌ ನಿಕೋಲಾ ಟೆಸ್ಲಾ] {{Webarchive|url=https://web.archive.org/web/20081219230805/http://video.google.com/videoplay?docid=2188562935002257117 |date=2008-12-19 }} (Google ವಿಡಿಯೋದಲ್ಲಿ.) ಇದರಲ್ಲಿ ಮುಕ್ತ ಚೈತನ್ಯ ಮತ್ತು ರಕ್ಷಣಾ ಶಸ್ತ್ರವ್ಯವಸ್ಥೆಗಳ ಟೆಸ್ಲಾ'ರ ವಿನ್ಯಾಸಗಳ ಬಗೆಗಿನ ಚಿತ್ರ. * ೨೦೦೬ರ ಚಿತ್ರ ''ದ ಪ್ರೆಸ್ಟೀಜ್‌'' ನಲ್ಲಿ ಡೇವಿಡ್‌ ಬೌವೀಯವರು ಟೆಸ್ಲಾರ ಪಾತ್ರವನ್ನು ವಹಿಸಿದ್ದರು. ಟೆಸ್ಲಾ'ರ ವಿದ್ಯುತ್ತಿನ ಪ್ರಯೋಗಗಳ ಸ್ಫೋಟಕ ಶಕ್ತಿಗಳ ಬಗ್ಗೆ ಊಹನೆಯನ್ನು ಹೊಂದಿರುವ ಚಿತ್ರವು ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿ ಟೆಸ್ಲಾ'ರು ಕಳೆದ ಸಮಯದ ಬಗ್ಗೆ ಅನೇಕ ದೃಶ್ಯಗಳನ್ನು ಕೇಂದ್ರೀಕರಿಸಿದೆ. * [http://www.pbs.org/tesla/ ''ಟೆಸ್ಲಾ: ಮಾಸ್ಟರ್‌ ಆಫ್‌ ಲೈಟ್ನಿಂಗ್‌'' ], ನ್ಯೂ ವಾಯೇಜ್‌ ಕಮ್ಯೂನಿಕೇಷನ್ಸ್ ಸಂಸ್ಥೆಯ ಪರವಾಗಿ ೨೦೦೩ರಲ್ಲಿ ರಾಬರ್ಟ್‌ ಯುತ್‌ರಿಂದ ನಿರ್ಮಿತವಾದ ಚಿತ್ರದಲ್ಲಿ ಟೆಸ್ಲಾರ ದನಿಯನ್ನು ನೀಡಲು ಸ್ಟೇಸಿ ಕೀಚ್‌ರ ಸಹಾಯ ಪಡೆಯಲಾಗಿತ್ತು. == ಬಾಹ್ಯ ಕೊಂಡಿಗಳು == {{Sister project links|Nikola Tesla}} * {{Find a Grave|1623}} * [http://www.tesla-museum.org/meni_en.htm ನಿಕೋಲಾ ಟೆಸ್ಲಾ ವಸ್ತು ಸಂಗ್ರಹಾಲಯ] {{Webarchive|url=https://web.archive.org/web/20110720205507/http://www.tesla-museum.org/meni_en.htm |date=2011-07-20 }} * [http://www.onlineniagara.com/info/niagara-falls-power.htm ನಿಕೋಲಾ ಟೆಸ್ಲಾ ನಯಾಗರಾ ಫಾಲ್ಸ್ ವಿದ್ಯುಚ್ಛಕ್ತಿ] * [http://www.pbs.org/tesla/ PBS "ಮಾಸ್ಟರ್‌ ಆಫ್‌ ಲೈಟ್ನಿಂಗ್‌" ಸಾಕ್ಷ್ಯಚಿತ್ರದ ಕುರಿತಾದ ಟೆಸ್ಲಾರ ಮಾಹಿತಿ ಸಂಪನ್ಮೂಲಗಳು] * [http://scienceworld.wolfram.com/biography/Tesla.html ವರ್ಲ್ಡ್‌ ಆಫ್‌ ಸೈಂಟಿಫಿಕ್‌ ಬಯಾಗ್ರಫಿ : ನಿಕೋಲಾ ಟೆಸ್ಲಾ], ವೊಲ್‌ಫ್ರಾಮ್‌ ರಿಸರ್ಚ್‌ರಿಂದ * [http://amasci.com/tesla/tesla.html ನಿಕೋಲಾ ಟೆಸ್ಲಾ ಪುಟ ] * [http://www.teslamemorialsociety.org/ ಟೆಸ್ಲಾ'ರ ಮೊಮ್ಮಗ-ಸೋದರಳಿಯ ವಿಲಿಯಮ್‌ H. ಟರ್ಬೋರ ಜಾಲತಾಣ] * [http://www.ntesla.org/ ನಿಕೋಲಾ ಟೆಸ್ಲಾ, ಫಾರ್‌ಗಾಟನ್‌ ಅಮೇರಿಕನ್‌‌ ಸೈಂಟಿಸ್ಟ್‌] {{Webarchive|url=https://web.archive.org/web/20110830160558/http://www.ntesla.org/ |date=2011-08-30 }} * [http://www.teslascience.org/ ಟೆಸ್ಲಾ ವಾರ್ಡನ್‌‌ಕ್ಲಿಫ್ಫೆ ಪ್ರಾಜೆಕ್ಟ್‌, ಲಾಂಗ್‌ ಐಲೆಂಡ್ ನ್ಯೂಯಾರ್ಕ್] {{Webarchive|url=https://web.archive.org/web/20110902110905/http://www.teslascience.org/ |date=2011-09-02 }}. ವಾರ್ಡನ್‌‌ಕ್ಲಿಫ್ಫೆ ಪ್ರಯೋಗಾಲಯ ಕಟ್ಟಡದ ಹೊಂದಿಸಬಹುದಾದ ಮರುಬಳಕೆಯು ಇದರ ಗುರಿ. * [http://www.serbnatlfed.org/Archives/Tesla/tesla-father.htm ನಿಕೋಲಾ ಟೆಸ್ಲಾ'ರ ತಂದೆ : ಮಿಲುಟಿನ್‌ ಟೆಸ್ಲಾ] {{Webarchive|url=https://web.archive.org/web/20110724110937/http://www.serbnatlfed.org/Archives/Tesla/tesla-father.htm |date=2011-07-24 }} * [http://www.serbnatlfed.org/Archives/Tesla/TeslaBook.htm ಟೆಸ್ಲಾ: ದ ಯೂರೋಪಿಯನ್‌ ಇಯರ್ಸ್‌] {{Webarchive|url=https://web.archive.org/web/20110724110856/http://www.serbnatlfed.org/Archives/Tesla/TeslaBook.htm |date=2011-07-24 }} * [http://fi.edu/case_files/tesla ಫ್ರಾಂಕ್ಲಿನ್‌‌ ಇನ್‌‌ಸ್ಟಿಟ್ಯೂಟ್‌ ಸಂಸ್ಥೆಯಲ್ಲಿನ ಟೆಸ್ಲಾ'ರ ಮಾಹಿತಿ ಕಡತ] {{Webarchive|url=https://web.archive.org/web/20071226005045/http://www.fi.edu/case_files/tesla/ |date=2007-12-26 }} ಉನ್ನತ-ತರಂಗಾಂತರ ವಿದ್ಯಮಾನದ ಕುರಿತಾದ ಸಂಶೋಧನೆಗೆ ನೀಡಲಾದ ೧೮೯೪ರ ಫ್ರಾಂಕ್ಲಿನ್‌ ಪ್ರಶಸ್ತಿಯ ಕುರಿತಾದದ್ದು * [http://www.arcsandsparks.com/teslapage.html Dr. ಜೇಮ್ಸ್‌ ಕೋರಮ್‌'ರ ಟೆಸ್ಲಾ ಎಂಜಿನಿಯರಿಂಗ್‌ ಕ್ಷೇತ್ರದ ದಾಖಲೆಗಳು] {{Webarchive|url=https://web.archive.org/web/20100202033529/http://www.arcsandsparks.com/teslapage.html |date=2010-02-02 }}, ಆರ್ಕ್ಸ್‌‌ 'N ಸ್ಪಾರ್ಕ್ಸ್‌ನಿಂದ. * ಫ್ರೆಡ್‌ ವಾಲ್ಟರ್ಸ್‌ರ 'ವ್ಯಕ್ತಿ-ಪರಿಶೀಲಿತ/ಸ್ಕ್ಯಾನ್‌ ಮಾಡಿರುವ [http://www.keelynet.com/tesla/ ಟೆಸ್ಲಾರ ಹಕ್ಕುಸ್ವಾಮ್ಯಗಳು] {{Webarchive|url=https://web.archive.org/web/20080125102503/http://www.keelynet.com/tesla/ |date=2008-01-25 }} (PDFಗಳು) * ಜಿಮ್‌ ಬೀಬೆರಿಚ್‌ರ [http://web.mit.edu/most/Public/Tesla1/alpha_tesla.html ದ ಕಂಪ್ಲೀಟ್‌ ನಿಕೋಲಾ ಟೆಸ್ಲಾ U.S. ಪೇಟೆಂಟ್‌ ಕಲೆಕ್ಷನ್] {{Webarchive|url=https://web.archive.org/web/20111124194921/http://web.mit.edu/most/Public/Tesla1/alpha_tesla.html |date=2011-11-24 }}‌ * [http://www.teslaresearch.com/ ಅನೇಕ ಟೆಸ್ಲಾ'ರ ಗ್ರಂಥಗಳು, ಲೇಖನಗಳು ಹಾಗೂ ಪ್ರಕಟಿತ ವೈಜ್ಞಾನಿಕ ಬರಹಗಳ ಆನ್‌ಲೈನ್ ಸಂಗ್ರಹ] * ಸೀಫೆರ್‌, ಮಾರ್ಕ್‌ J., ಮತ್ತು ಮೈಕೆಲ್‌ ಬೆಹರ್‌, [https://www.wired.com/wired/archive/6.10/tesla.html ಎಲೆಕ್ಟ್ರಿಕ್‌‌‌ ಮೈಂಡ್]‌, ವೈರ್‌ಡ್‌ ಮ್ಯಾಗಜೀನ್‌, ಅಕ್ಟೋಬರ್‌ ೧೯೯೮. * {{gutenberg author| id=Nikola+Tesla | name=Nikola Tesla}} * [http://www-personal.umich.edu/~jbourj/money3.htm ಅನೇಕ ಯುಗೋಸ್ಲಾವಿಯಾದ ಮತ್ತು ಸರ್ಬಿಯಾದ ಬ್ಯಾಂಕ್‌ ನೋಟುಗಳಲ್ಲಿ ನಿಕೋಲಾ ಟೆಸ್ಲಾರ ಚಿತ್ರ.] * [http://www.lostartsmedia.com/images/teslafbifile.pdf ನಿಕೋಲಾ ಟೆಸ್ಲಾ'ರ FBI ಕಡತ] {{Webarchive|url=https://web.archive.org/web/20110725181818/http://www.lostartsmedia.com/images/teslafbifile.pdf |date=2011-07-25 }} pdf ರೂಪದಲ್ಲಿ * [http://issuu.com/ericm814/docs/complete_patents_nikola_tesla ನಿಕೋಲಾ ಟೆಸ್ಲಾ ಕಂಪ್ಲೀಟ್‌ ಪೇಟೆಂಟ್ಸ್‌] {{Webarchive|url=https://web.archive.org/web/20110809131453/http://issuu.com/ericm814/docs/complete_patents_nikola_tesla |date=2011-08-09 }} pdf ರೂಪದಲ್ಲಿ * [http://americanhistory.si.edu/archives/d8047.htm ಕೆನ್ನೆತ್‌ M. ಸ್ವೆಜೆ ವೈಜ್ಞಾನಿಕ ಲೇಖನಗಳು] {{Webarchive|url=https://web.archive.org/web/20120505004025/http://americanhistory.si.edu/archives/d8047.htm |date=2012-05-05 }}, ೧೮೯೧–೧೯೮೨, ಆರ್ಕೈವ್ಸ್‌ ಸೆಂಟರ್‌, ನ್ಯಾಷನಲ್‌ ಮ್ಯೂಸಿಯಮ್‌ ಆಫ್‌ ಅಮೇರಿಕನ್‌‌ ಹಿಸ್ಟರಿ ವಸ್ತುಸಂಗ್ರಹಾಲಯದ ಸಂಗ್ರಹ ಸಂಪನ್ಮೂಲಗಳು. * [http://www.fi.edu/learn/case-files/tesla/ ನಿಕೋಲಾ ಟೆಸ್ಲಾರ ಮಾಹಿತಿ ಕಡತಗಳು] {{Webarchive|url=https://web.archive.org/web/20110831093317/http://www.fi.edu/learn/case-files/tesla/ |date=2011-08-31 }}, ಫ್ರಾಂಕ್ಲಿನ್‌‌ ಇನ್‌‌ಸ್ಟಿಟ್ಯೂಟ್‌ ಸಂಸ್ಥೆ * [http://www.nikolatesla.fr/documents.htm NikolaTesla.fr] {{Webarchive|url=https://web.archive.org/web/20111001024322/http://www.nikolatesla.fr/documents.htm |date=2011-10-01 }} - More than 1,000 documents on Tesla {{Normdaten|LCCN=n/78/086404}} {{Persondata |NAME = Tesla, Nikola |SHORT DESCRIPTION = [[Serbs|Serbian]]–American [[inventor]], [[physicist]], [[mechanical engineer]] and [[electrical engineer]] |DATE OF BIRTH = ೧೦ July ೧೮೫೬ |PLACE OF BIRTH = [[Smiljan]], [[Austrian Empire]] |DATE OF DEATH = ೭ January ೧೯೪೩ |PLACE OF DEATH=New York City }} {{DEFAULTSORT:Tesla, Nikola}} {{Interwikineeded}} [[ವರ್ಗ:೧೮೫೬ ಜನನ]] [[ವರ್ಗ:೧೯೪೩ ನಿಧನ]] [[ವರ್ಗ:ಅಮೇರಿಕನ್‌‌ ಆವಿಷ್ಕಾರಕರು]] [[ವರ್ಗ:ಅಮೆರಿಕಾದ ಭೌತವಿಜ್ಞಾನಿಗಳು]] [[ವರ್ಗ:ಯುನೈಟೆಡ್‌‌ ಸ್ಟೇಟ್ಸ್‌‌ಗೆ ವಲಸೆ ಹೋದ ಆಸ್ಟ್ರಿಯಾ-ಹಂಗೇರಿಯನ್‌ ಸಾಮ್ರಾಜ್ಯದ ವಲಸೆಗಾರರು]] [[ವರ್ಗ:ವಿದ್ಯುತ್‌ ಅಭಿಯಂತರರು]] [[ವರ್ಗ:ಚಾರ್ಲ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ]] [[ವರ್ಗ:ಅಮೇರಿಕನ್‌‌ ಅಸೋಸಿಯೇಷನ್‌ ಫಾರ್‌ ದ ಅಡ್‌ವಾನ್ಸ್‌ಮೆಂಟ್‌ ಆಫ್‌ ಸೈನ್ಸ್‌ ಸಂಸ್ಥೆಯ ಫೆಲೋ ಸದಸ್ಯರು]] [[ವರ್ಗ:ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನೀಯರ್ಸ್‌ ಸಂಸ್ಥೆಯ ಫೆಲೋ ಸದಸ್ಯರು]] [[ವರ್ಗ:IEEE ಎಡಿಸನ್‌ ಪಾರಿತೋಷಕವನ್ನು ಸ್ವೀಕರಿಸಿದವರು]] [[ವರ್ಗ:ನ್ಯಾಷನಲ್‌ ಇನ್ವೆಂಟರ್ಸ್‌ ಹಾಲ್‌ ಆಫ್‌ ಫೇಮ್‌ನಲ್ಲಿ ಸೇರ್ಪಡೆಯಾದವರು]] [[ವರ್ಗ:ವಿದ್ಯುಚ್ಛಕ್ತಿಯ ವಿಷಯದೊಂದಿಗೆ ಸಂಬಂಧಿಸಿದ್ದ ಜನರು]] [[ವರ್ಗ:ಚಾಕ್ಷುಷಸ್ಪಷ್ಟ ಸ್ಮರಣಾಶಕ್ತಿ ಹೊಂದಿದ್ದ ಜನರು]] [[ವರ್ಗ:ಲಿಕಾ-ಸೆಂಜ್‌ ಕೌಂಟಿ ಮೂಲದ ಜನರು]] [[ವರ್ಗ:ಕ್ರೊಯೇಷಿಯಾದ ಸರ್ಬಿಯನ್‌ ವ್ಯಕ್ತಿಗಳು]] [[ವರ್ಗ:ನಿಕೊಲಾ ಟೆಸ್ಲಾ]] [[ವರ್ಗ:ರೇಡಿಯೋ ಪ್ರವರ್ತಕರು]] [[ವರ್ಗ:ಥಾಮಸ್ ಎಡಿಸನ್]] [[ವರ್ಗ:ಸರ್ಬಿಯನ್‌ ಆವಿಷ್ಕಾರಕರು]] [[ವರ್ಗ:ಸರ್ಬಿಯಾದ ಭೌತವಿಜ್ಞಾನಿಗಳು]] [[ವರ್ಗ:ಸರ್ಬಿಯಾದ ಸಸ್ಯಾಹಾರಿಗಳು]] [[ವರ್ಗ:ಸರ್ಬಿಯಾ ಮೂಲದ ಅಮೇರಿಕನ್‌‌ ಜನರು]] [[ವರ್ಗ:ಯುನೈಟೆಡ್‌ ಸ್ಟೇಟ್ಸ್‌ನ ದೇಶೀಕೃತ ನಾಗರೀಕರು]] [[ವರ್ಗ:ಆಸ್ಟ್ರಿಯಾ-ಹಂಗೇರಿಯನ್‌ ಸರ್ಬಿಯನ್‌ ವ್ಯಕ್ತಿಗಳು]] [[ವರ್ಗ:ಕೊಲೊರಾಡೋದ ಕೊಲೊರಾಡೋ ಸ್ಪ್ರಿಂಗ್ಸ್‌‌‌ ಮೂಲದ ಜನರು]] [[ವರ್ಗ:ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ರೋಗಗಳಿಂದ ನ್ಯೂಯಾರ್ಕ್‌‌ನಲ್ಲಿ ಸಂಭವಿಸಿದ ಮರಣಗಳು]] [[ವರ್ಗ:ಹೃದಯ ಸ್ತಂಭನದಿಂದ ಸಂಭವಿಸಿದ ಮರಣಗಳು/ಸಾವುಗಳು]] [[ವರ್ಗ:ನಿಸ್ತಂತು ಚೈತನ್ಯ/ಶಕ್ತಿ/ವಿದ್ಯುಚ್ಛಕ್ತಿ ವರ್ಗಾವಣೆ]] [[ವರ್ಗ:ವಿಜ್ಞಾನಿಗಳು]] iaguk1bvpln8nnqli24cebh1lfz9z2p ಪಠ್ಯ ಸಂದೇಶ ರವಾನೆ 0 29905 1372565 1319032 2026-05-01T15:50:14Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1372565 wikitext text/x-wiki [[File:Texting.jpg|thumb|right|200px|LG enV (VX9900)ನಲ್ಲಿ ಪಠ್ಯ ಸಂದೇಶವನ್ನು ಬೆರಳಚ್ಚು ಮಾಡುತ್ತಿರುವ ಬಳಕೆದಾರ]] '''ಪಠ್ಯ ಸಂದೇಶ ರವಾನೆ''' ಅಥವಾ '''ಟೆಕ್ಸ್ಟಿಂಗ್''' ಸ್ಥಿರ ದೂರವಾಣಿ ಅಥವಾ ಮೊಬೈಲ್ ಫೋನ್ ನಡುವೆ ಅಥವಾ ಜಾಲದಲ್ಲಿ ಸ್ಥಿರ ಅಥವಾ ಸಂಚಾರಿ ಉಪಕರಣಗಳ ನಡುವೆ ಸಂಕ್ಷಿಪ್ತ ಲಿಖಿತ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದೆ. ಮೂಲ ಪದವು(ಕೆಳಗೆ ನೋಡಿ) ರೇಡಿಯೊ ಟೆಲಿಗ್ರಫಿಯಿಂದ ಹುಟ್ಟಿದ ಶಾರ್ಟ್ ಮೆಸೇಜ್ ಸರ್ವೀಸ್([[ಸಂಕ್ಷಿಪ್ತ ಸಂದೇಶ ಸೇವೆ|SMS]] ) ಬಳಸಿಕೊಂಡು ಕಳಿಸಿದ ಸಂದೇಶಗಳನ್ನು ಉಲ್ಲೇಖಿಸುವುದರ ಮೂಲಕ ಜನ್ಯವಾಗಿದೆ. ಇದು ನಂತರ ಚಿತ್ರ, ವಿಡಿಯೊ ಮತ್ತು ಶಬ್ದ ವಸ್ತುವನ್ನು ([[ಬಹುಮಾಧ್ಯಮ ಸಂದೇಶ ಸೇವೆ|MMS]] ಸಂದೇಶಗಳು ಎಂದು ಹೆಸರಾಗಿದೆ)ಹೊಂದಿರುವ ಸಂದೇಶಗಳಿಗೆ ಆಗಿನಿಂದ ವಿಸ್ತರಿಸಿದೆ. ಪಠ್ಯ ಸಂದೇಶವನ್ನು ಕಳಿಸಿದವರನ್ನು ಟೆಕ್ಸ್ಟರ್ ಎಂದು ಕರೆಯಲಾಗುತ್ತದೆ. ಸೇವೆಯು ಸ್ವತಃ ಪ್ರದೇಶವನ್ನು ಅವಲಂಬಿಸಿ ಭಿನ್ನ ಆಡುಮಾತುಗಳನ್ನು ಹೊಂದಿದೆ: ಇದನ್ನು ಉತ್ತರ ಅಮೆರಿಕ, [[ಭಾರತ]], ಆಸ್ಟ್ರೇಲಿಯ, [[ಫಿಲಿಪ್ಪೀನ್ಸ್]] ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಸರಳವಾಗಿ ಟೆಕ್ಸ್ಟ್ ಎಂದು ಉಲ್ಲೇಖಿಸಲಾಗುತ್ತದೆ. ಯುರೋಪ್‌ನ ಬಹುತೇಕ ಭಾಗದಲ್ಲಿ '''SMS''' ಎಂದೂ, ಮತ್ತು '''TMS''' or '''SMS''' ಎಂದು ಮಧ್ಯ ಪ್ರಾಚ್ಯ ಮತ್ತು ಏಷ್ಯಾದಲ್ಲಿ ಉಲ್ಲೇಖಿಸಲಾಗುತ್ತದೆ. ಮೊಬೈಲ್ ದೂರವಾಣಿಗಳಿಗೆ ಉತ್ಪನ್ನಗಳನ್ನು ಮತ್ತು ಸೇವೆಗಳ ಆದೇಶ ನೀಡುವುದು ಅಥವಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಂತಾದ ಸ್ವಯಂಚಾಲಿತ ಸೇವೆಗಳ ಜತೆ ಪರಸ್ಪರ ಕ್ರಿಯೆ ನಡೆಸಲು ಪಠ್ಯ ಸಂದೇಶಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಅಂಚೆ, ಈ ಮೇಲ್ ಅಥವಾ ವಾಯ್ಸ್‌ಮೇಲ್ ಮೂಲಕ ಕಳಿಸಬಹುದಾದ ಪ್ರಚಾರಗಳು, ಪಾವತಿ ಕಡೆ ದಿನಾಂಕಗಳು ಮತ್ತಿತರ ಪ್ರಕಟಣೆಗಳ ಬಗ್ಗೆ ಮೊಬೈಲ್ ಫೋನ್ ಬಳಕೆದಾರರಿಗೆ ಸೂಚಿಸಲು ಜಾಹೀರಾತುದಾರರು ಮತ್ತು ಸೇವೆ ನೀಡುವವರು ಪಠ್ಯಗಳನ್ನು ಬಳಸುತ್ತಾರೆ. ನೇರ ಮತ್ತು ಸಂಕ್ಷಿಪ್ತ ವ್ಯಾಖ್ಯಾನದಲ್ಲಿ ದೂರವಾಣಿಗಳು ಅಥವಾ ಮೊಬೈಲ್ ದೂರವಾಣಿಗಳಲ್ಲಿ ಕಳಿಸುವ ''ಪಠ್ಯ ಸಂದೇಶಗಳು'' ವರ್ಣಮಾಲೆಯ ಎಲ್ಲ ೨೬ ಅಕ್ಷರಗಳನ್ನು ಮತ್ತು ೧೦ ಅಂಕಿಗಳನ್ನು ಹೊಂದಿರಬೇಕು, ಅಕ್ಷರಸಂಖ್ಯಾಯುಕ್ತ ಸಂದೇಶಗಳು ಅಥವಾ ಪಠ್ಯವನ್ನು ಟೆಕ್ಟ್ಸರ್‌ ಕಳಿಸ ಬೇಕು ಅಥವಾ ಟೆಕ್ಸ್ಟೀ ಸ್ವೀಕರಿಸಬೇಕು.<ref>{{cite web| title= the person you send a test to | url= http://www.urbandictionary.com/define.php?term=textee | accessdate=2010-06-27}}</ref> == ಇತಿಹಾಸ == [[ಸಂಕ್ಷಿಪ್ತ ಸಂದೇಶ ಸೇವೆ|SMS]] ಸಂದೇಶ ರವಾನೆಯನ್ನು ಮೊದಲಿಗೆ ೧೯೯೨ರ ಡಿಸೆಂಬರ್‌ನಲ್ಲಿ ಬಳಸಲಾಯಿತು. ೨೨ ವರ್ಷ ವಯಸ್ಸಿನ ಸೆಮಾ ಗ್ರೂಪ್<ref>{{cite news| title= UK hails 10th birthday of SMS | url= http:// timesofindia.indiatimes.com/articleshow/30216466.cms | work=[[ದಿ ಟೈಮ್ಸ್ ಆಫ್‌ ಇಂಡಿಯಾ]] | date= 4 December 2002 | accessdate=2010-02-02 | first1=Rashmee Z | last1=Ahmed}}</ref>(ಈಗ ಏರ್‌ವೈಡ್ ಸೊಲ್ಯೂಷನ್ಸ್)<ref>{{cite web | title= Airwide Solutions Says Happy 15th Birthday to SMS | url= http://www.airwidesolutions.com/press2007/dec0507.html | publisher= [[Airwide Solutions]] | work= [[Press release]] | date= December 5, 2007 | accessdate= 2010-02-02 | archive-date= 2008-11-19 | archive-url= https://web.archive.org/web/20081119160128/http://www.airwidesolutions.com/press2007/dec0507.html | url-status= dead }}</ref> ನ ಟೆಸ್ಟ್ ಎಂಜಿನಿಯರ್ ನೇಲ್ ಪಾಪ್‌ವರ್ರ್ತ್ ವೊಡಾಫೋನ್ ಜಾಲದ ಮೂಲಕ ರಿಚರ್ಡ್ ಜಾರ್ವಿಸ್ ಅವರ ದೂರವಾಣಿಗೆ ಮೆರಿ ಕ್ರಿಸ್‌ಮಸ್ ಪಠ್ಯ ಸಂದೇಶವನ್ನು ಕಳಿಸಲು ವೈಯಕ್ತಿಕ ಕಂಪ್ಯೂಟರ್ ಬಳಸಿಕೊಂಡರು.<ref>{{cite news| title= 15 years of text messages, a 'cultural phenomenon' | url= http:// www. nytimes.com/2007/12/05/technology/05iht-sms.4.8603150.html?pagewanted=all | work=[[ದ ನ್ಯೂ ಯಾರ್ಕ್ ಟೈಮ್ಸ್]] | date= December 5, 2007 | accessdate=2010-02-02 | first= Victoria | last=Shannon}}</ref> ಸ್ಟಾಂಡರ್ಡ್ [[ಸಂಕ್ಷಿಪ್ತ ಸಂದೇಶ ಸೇವೆ|SMS]]ಸಂದೇಶ ರವಾನೆಯು ೧೪೦ ಬೈಟ್ಸ್‌ಗಳಿಗೆ ಸೀಮಿತವಾಗಿತ್ತು. ಇದು ಇಂಗ್ಲೀಷ್ ವರ್ಣಮಾಲೆಯ ೧೬೦ ಲಿಪಿಗಳಿಗೆ ಅನುವಾದವಾಗುತ್ತದೆ.<ref name="spell">"ಕ್ಯಾಸ್ಟಿಂಗ್ ಎ ಫವರ್‌ಫುಲ್ ಸ್ಪೆಲ್: ದಿ ಎವಾಲ್ಯುಷನ್ ಆಫ್ SMS." ದಿ ಸೆಲ್‌ ಫೋನ್ ರೀಡರ್‌: ಎಸ್ಸೇಸ್‌ ಇನ್‌ ಸೋಷಿಯಲ್‌ ಟ್ರ್ಯಾನ್ಸ್‌ಫರ್ಮೇಷನ್‌. Ed. ಆನಂದಮ್ P.ಕಾವೂರಿ ಎಂಡ್ ನೋಹಾ ಆರ್ಸೆನಾಕ್ಸ್. ಕೊಲ್ಲೇಟ್ ಸ್ನೊಡೆನ್ ಅವರಿಂದ ನ್ಯೂಯಾರ್ಕ್: ಪೀಟರ್ ಲ್ಯಾಂಗ್, ೨೦೦೬. ೧೦೭-೦೮.</ref> ಪಠ್ಯ ಸಂದೇಶ ರವಾನೆಯ ಆರಂಭಿಕ ಬೆಳವಣಿಗೆ ನಿಧಾನವಾಗಿದ್ದು, ಗ್ರಾಹಕರು ೧೯೯೫ರಲ್ಲಿ ಪ್ರತಿ GSM ಗ್ರಾಹಕರಿಗೆ ಪ್ರತೀ ತಿಂಗಳಿಗೆ ಸರಾಸರಿ ೦.೪ ಸಂದೇಶವನ್ನು ಕಳಿಸುತ್ತಿದ್ದರು.<ref name="gsmworld">{{Cite web |url=http://www.gsmworld.com/news/press_2001/press_releases_4.shtml |title=GSM ವರ್ಲ್ಡ್ ಪ್ರೆಸ್ ರಿಲೀಸ್ |access-date=2011-05-23 |archive-date=2002-02-15 |archive-url=https://web.archive.org/web/20020215194430/http://www.gsmworld.com/news/press_2001/press_releases_4.shtml |url-status=dead }}</ref> SMSನ ನಿಧಾನ ಬಳಕೆಗೆ ಸೇವಾಕರ್ತೃಗಳು ದರವಿಧಿಸುವಿಕೆಯ ವ್ಯವಸ್ಥೆಯನ್ನು ಅಳವಡಿಸುವುದರಲ್ಲಿ ತೋರಿದ ನಿಧಾನಗತಿ, ಅದರಲ್ಲೂ ಪೂರ್ವಪಾವತಿ ಗ್ರಾಹಕರಿಗೆ ಅಳವಡಿಸುವುದರಲ್ಲಿ ತೋರಿದ ನಿಧಾನಗತಿ ಹಾಗೂ ಹ್ಯಾಂಡ್‌ಸೆಟ್‌ಗಳಲ್ಲಿನ SMSC ಸಜ್ಜಿಕೆಗಳನ್ನು ಬದಲಿಸಿ ಇತರೆ ಸೇವಾಕರ್ತೃಗಳ SMSCಗಳಿಗೆ ಬದಲಿಸುವುದು ಸಾಧ್ಯವಿದ್ದುದರಿಂದ ಆಗುತ್ತಿದ್ದ ದರವಿಧಿಸುವಿಕೆ/ಬಿಲ್ಲಿಂಗ್‌ ವಂಚನೆಯನ್ನು ತಡೆಗಟ್ಟುವಲ್ಲಿ ಆದ ವಿಳಂಬ ಒಂದು ಕಾರಣ[30]. ಕಾಲಾವಧಿಯಲ್ಲಿ ಈ ವಿಷಯವನ್ನು SMSC ಯಲ್ಲಿ ಬಿಲ್ಲಿಂಗ್ ಬದಲಿಗೆ ಸ್ವಿಚ್ ಬಿಲ್ಲಿಂಗ್ ಮೂಲಕ ಮತ್ತು SMSC ಮೂಲಕ ವಿದೇಶಿ ಮೊಬೈಲ್ ಬಳಕೆದಾರರು ಸಂದೇಶ ಕಳಿಸುವುದನ್ನು ತಡೆಯಲು ಅವಕಾಶ ನೀಡುವ SMSC ಯ ಹೊಸ ಲಕ್ಷಣಗಳ ಮೂಲಕ ನಿವಾರಿಸಲಾಯಿತು. SMS ವ್ಯಾಪಕ ವ್ಯಾಪ್ತಿಯ ಜಾಲಗಳ ಮೂಲಕ ೩Gಜಾಲಗಳು ಸೇರಿದಂತೆ ಲಭ್ಯವಿದೆ. ಆದಾಗ್ಯೂ ಎಲ್ಲಾ ಸಂದೇಶ ವ್ಯವಸ್ಥೆಗಳೂ SMSಅನ್ನು ಬಳಸುವುದಿಲ್ಲ, ಜಪಾನ್‌ನ ಎರಡು ವ್ಯವಸ್ಥೆಗಳಾದ J-ದೂರವಾಣಿಯ ಸ್ಕೈಮೇಲ್ ಮತ್ತು NTT ಡೊಕೊಮೊನ ಶಾರ್ಟ್ ಮೇಲ್‌ನಂತಹ ಪರಿಕಲ್ಪನೆಯ ಗಮನಾರ್ಹ ಬದಲಿ ಅನುಷ್ಠಾನಗಳೂ ಒಳಗೊಂಡಿವೆ. ದೂರವಾಣಿಗಳಿಂದ ಈ ಮೇಲ್ ಸಂದೇಶಗಳನ್ನು ಕಳುಹಿಸುವುದನ್ನು ಜನಪ್ರಿಯಗೊಳಿಸಿದ NTT ಡೊಕೊಮೊನ ಐ-ಮೋಡ್‌ ಮತ್ತು RIM ಬ್ಲಾಕ್‌ಬೆರಿಗಳೂ ಸಹಾ TCP/IPಯ ಮೇಲೆ SMTPನಂತಹ ಮಾನಕ ಅಂಚೆ ಪ್ರೋಟೋಕಾಲ್‌ಗಳನ್ನು ಸಾಮಾನ್ಯವಾಗಿ ಬಳಸುತ್ತವೆ. ಇಂದು ಪಠ್ಯ ಸಂದೇಶ ರವಾನೆಯು ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮೊಬೈಲ್ ದತ್ತಾಂಶ ಸೇವೆಯಾಗಿದ್ದು, ವಿಶ್ವಾದ್ಯಂತ ಎಲ್ಲ ೭೪% ಮೊಬೈಲ್ ಫೋನ್ ಬಳಕೆದಾರರೊಂದಿಗೆ, ಅಥವಾ ೩.೩ ಶತಕೋಟಿ ಫೋನ್ ಗ್ರಾಹಕರ ಪೈಕಿ ೨.೪ ಶತಕೋಟಿ ಗ್ರಾಹಕರು ೨೦೦೭ರ ಕೊನೆಯಲ್ಲಿ ಶಾರ್ಟ್ ಮೆಸೇಜ್ ಸರ್ವೀಸ್‌ನ ಸಕ್ರಿಯ ಬಳಕೆದಾರರಾಗಿದ್ದಾರೆ. ಫಿನ್ಲೆಂಡ್, ಸ್ವೀಡನ್ ಮತ್ತು ನಾರ್ವೆ ರಾಷ್ಟ್ರಗಳಲ್ಲಿ ಶೇಕಡ ೮೫ರಷ್ಟು ಜನಸಂಖ್ಯೆಯು SMS ಬಳಸುತ್ತದೆ. ಯುರೋಪಿನ ಸರಾಸರಿ ಸುಮಾರು ಶೇಕಡ ೮೦, ಉತ್ತರ ಅಮೆರಿಕವು ೨೦೦೮ರ ಅಂತ್ಯದಲ್ಲಿ ಶೇಕಡ ೬೦ SMS ನ ಸಕ್ರಿಯ ಬಳಕೆದಾರರನ್ನು ಶೀಘ್ರವಾಗಿ ಹೊಂದಿದೆ. ಮೊಬೈಲ್ ಫೋನ್ ಬಳಕೆದಾರರಲ್ಲಿ ಸೇವೆಯನ್ನು ಬಳಸಿಕೊಳ್ಳುವ ಅತೀ ದೊಡ್ಡ ಸರಾಸರಿ ಬಳಕೆದಾರರು ಫಿಲಿಪ್ಪೀನ್ಸ್‌‌ನಲ್ಲಿದ್ದು, ಗ್ರಾಹಕರು ಪ್ರತಿ ದಿನ ಸರಾಸರಿ ೨೭ ಪಠ್ಯಗಳನ್ನು ಕಳಿಸುತ್ತಾರೆ. ==ಬಳಕೆಗಳು== [[File:Smstextmessage eng.gif|thumb|right|ಮೊಬೈಲ್ ಫೋನ್‌ನಲ್ಲಿ ಇಂಗ್ಲೀಷ್ ಪಠ್ಯ ಸಂದೇಶ ಇಂಟರ್‌ಫೇಸ್]] ಖಾಸಗಿ ಮೊಬೈಲ್ ಫೋನ್ ಬಳಕೆದಾರರ ನಡುವೆ ಪಠ್ಯ ಸಂದೇಶ ರವಾನೆಯನ್ನು ಧ್ವನಿ ಕರೆಗಳಿಗೆ ಪರ್ಯಾಯವಾಗಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಧ್ವನಿ ಸಂಪರ್ಕವು ಅಸಾಧ್ಯವಾದಾಗ ಅಥವಾ ಇಚ್ಛಿತವಲ್ಲದಿದ್ದ ಪರಿಸ್ಥಿತಿಗಳಲ್ಲಿ ಪಠ್ಯ ಸಂದೇಶಗಳನ್ನು ಪರ್ಯಾಯವಾಗಿ ಬಳಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪಠ್ಯ ಸಂದೇಶ ರವಾನೆಯು ಇನ್ನೊಂದು ಮೊಬೈಲ್ ದೂರವಾಣಿಗೆ ಫೋನ್ ಕರೆ ಮಾಡುವುದಕ್ಕಿಂತ ಗಮನಾರ್ಹವಾಗಿ ಅಗ್ಗವಾಗಿದೆ. ಎಲ್ಲ ಕಡೆಯು ಧ್ವನಿ ಕರೆಗಳ ಗಣನೆಗೆ ಬಾರದ ವೆಚ್ಚದ ನಡುವೆಯೂ ಪಠ್ಯ ಸಂದೇಶ ರವಾನೆ ಜನಪ್ರಿಯತೆ ಗಳಿಸಿವೆ. ಕಿರು ಸಂದೇಶ ಸೇವೆಗಳು ವಿಶ್ವಾದಾದ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. SMS ವಿಶೇಷವಾಗಿ ಯುರೋಪ್, ಏಷ್ಯಾ(ಜಪಾನ್ ಹೊರತುಪಡಿಸಿ; ಕೆಳಗೆ ನೋಡಿ), ಅಮೆರಿಕ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ಜನಪ್ರಿಯವಾಗಿದ್ದು, ಆಫ್ರಿಕಾದಲ್ಲಿ ಕೂಡ ಪ್ರಭಾವವನ್ನು ಗಳಿಸುತ್ತಿದೆ. ಜನಪ್ರಿಯತೆಯು ಸಾಕಷ್ಟು ಹರವಿನೊಳಗೆ ಬೆಳೆದಿದ್ದು, ''ಟೆಕ್ಸ್‌ಟಿಂಗ್'' ಪದವು(ಕ್ರಿಯಾಪದವಾಗಿ ಬಳಸಲಾಗಿದ್ದು, ಮೊಬೈಲ್ ಫೋನ್ ಬಳಕೆದಾರರು ಕಿರು ಸಂದೇಶಗಳನ್ನು ಒಂದರಿಂದ ಇನ್ನೊಂದಕ್ಕೆ ಕಳಿಸುವ ಕ್ರಿಯೆಯೆಂದು ಅರ್ಥ) ಸಾಮಾನ್ಯ ಶಬ್ದಭಂಡಾರವನ್ನು ಪ್ರವೇಶಿಸಿದೆ. ಯುವ ಏಷ್ಯನ್ನರು SMS ನ್ನು ಅತ್ಯಂತ ಜನಪ್ರಿಯ ಮೊಬೈಲ್ ಫೋನ್ ಬಳಕೆಯೆಂದು ಪರಿಗಣಿಸಿದ್ದಾರೆ.<ref>[http://www.synovate.com/changeagent/index.php/site/full_story/living_the_fast_living_young_in_asia/ ಲಿವಿಂಗ್ ದಿ ಫಾಸ್ಟ್, ಯಂಗ್ ಲೈಫ್ ಇನ್ ಏಷ್ಯಾ] {{Webarchive|url=https://web.archive.org/web/20120306081600/http://www.synovate.com/changeagent/index.php/site/full_story/living_the_fast_living_young_in_asia |date=2012-03-06 }} synovate.comನಿಂದ</ref> ಚೀನಾದಲ್ಲಿ SMS ಅತ್ಯಂತ ಜನಪ್ರಿಯವಾಗಿದ್ದು, ಸೇವಾ ಕರ್ತೃಗಳಿಗೆ ಗಮನಾರ್ಹ ಲಾಭವನ್ನು ತಂದುಕೊಟ್ಟಿದೆ(೨೦೦೧ರಲ್ಲಿ ೧೮ಶತಕೋಟಿ ಕಿರು ಸಂದೇಶಗಳನ್ನು ಕಳಿಸಲಾಗಿದೆ).<ref name="2001 message rate">[http://www.tymcc.com.cn/news/linenews/export.asp?id=1313 ನಿವ್ಸ್ ರಿಪೋರ್ಟ್ ಆನ್ ಪಠ್ಯ ರೇಟ್ಸ್ ಫಾರ್ 2001] {{Webarchive|url=https://web.archive.org/web/20040405194938/http://www.tymcc.com.cn/news/linenews/export.asp?id=1313 |date=2004-04-05 }} tymcc.com.cnನಿಂದ</ref> ಇದು [[ಫಿಲಿಪ್ಪೀನ್ಸ್]]‌ನಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಧನವಾಗಿದ್ದು, ಸರಾಸರಿ ಬಳಕೆದಾರ ಪ್ರತಿ ದಿನ ೧೦-೧೨ಪಠ್ಯ ಸಂದೇಶಗಳನ್ನು ಕಳಿಸುತ್ತಾನೆ. [[ಫಿಲಿಪ್ಪೀನ್ಸ್]] ಒಂದೇ ಸರಾಸರಿ ೪೦೦ದಶಲಕ್ಷ ಪಠ್ಯ ಸಂದೇಶಗಳನ್ನು ಪ್ರತಿ ದಿನ ಕಳಿಸುತ್ತದೆ. ಅಥವಾ ಅಂದಾಜು ವರ್ಷಕ್ಕೆ ೧೪೨ ಶತಕೋಟಿ ಪಠ್ಯ ಸಂದೇಶಗಳನ್ನು ಕಳಿಸುತ್ತದೆ.<ref name="Philippine Daily Inquirer">[http://technology.inquirer.net/infotech/infotech/view/20080304-122775/Filipinos-sent-1-billion-text-messages-daily-in-2007 ಫಿಲಿಪ್ಪಿನೋಸ್ ಸೆಂಟ್ 1 ಬಿಲಿಯನ್ ಟೆಕ್ಸ್ಟ್ ಮೆಸೇಜಸ್] {{Webarchive|url=https://web.archive.org/web/20080308115828/http://technology.inquirer.net/infotech/infotech/view/20080304-122775/Filipinos-sent-1-billion-text-messages-daily-in-2007 |date=2008-03-08 }}, ''ಫಿಲಿಪ್ಪೀನ್ ಡೇಲಿ ಇನ್‌ಕ್ವೈರರ್'' ನಿಂದ ೦೩/೦೪/೨೦೦೮ ಲೇಖನ.</ref> ಯುರೋಪ್ ಮತ್ತು ಚೀನಾ ಮತ್ತು ಭಾರತ ರಾಷ್ಟ್ರಗಳು ಸೇರಿದಂತೆ ಸರಾಸರಿ SMS ವಾರ್ಷಿಕ ಪ್ರಮಾಣಕ್ಕಿಂತ ಹೆಚ್ಚು ಸಂದೇಶಗಳನ್ನು ಅದು ಕಳಿಸುತ್ತದೆ. SMS ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಯುವಜನರು ಸಾಮಾನ್ಯವಾಗಿ ವಿಪುಲ ಪಠ್ಯ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕಂಪೆನಿಗಳು ಎಚ್ಚರಿಕೆ ಸಂದೇಶಗಳನ್ನು, ಚಲನಚಿತ್ರ ಅಥವಾ ಟಿವಿ ಬಗ್ಗೆ ಮಾಹಿತಿಗಳನ್ನು, ಸುದ್ದಿಗಳನ್ನು ಕ್ರಿಕೆಟ್ ಸ್ಕೋರ್ ಪರಿಷ್ಕರಣೆಗಳನ್ನು, ರೈಲ್ವೆ/ಏರ್‌ಲೈನ್ ಬುಕಿಂಗ್, ಮೊಬೈಲ್ ಬಿಲ್ಲಿಂಗ್ ಮತ್ತು ಬ್ಯಾಂಕಿಂಗ್ ಸೇವೆಗಳನ್ನು SMS ನಲ್ಲಿ ಕಳಿಸುತ್ತವೆ. ಫಿಲಿಪ್ಪೀನ್ಸ್‌ನಲ್ಲಿ ಟೆಕ್ಸ್ಟಿಂಗ್ ೧೯೯೮ರಲ್ಲಿ ಜನಪ್ರಿಯವಾಯಿತು. ೨೦೦೧ರಲ್ಲಿ, ಪಠ್ಯ ಸಂದೇಶಗಳು ಮಾಜಿ ಫಿಲಿಪ್ಪೀನ್ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಪದಚ್ಯುತಿಯಲ್ಲಿ ಮುಖ್ಯ ಪಾತ್ರ ವಹಿಸಿದವು. ಇದೇ ರೀತಿ, ೨೦೦೮ರಲ್ಲಿ ಪಠ್ಯ ಸಂದೇಶ ರವಾನೆಯು SMS ಲೈಂಗಿಕ ಹಗರಣದಲ್ಲಿ ಮಾಜಿ [[ಡೆಟ್ರಾಯಿಟ್]] ಮೇಯರ್ ಕ್ವಾಮೆ ಕಿಲ್ಪಾಟ್ರಿಕ್ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಪ್ರಮುಖ ಪಾತ್ರ ವಹಿಸಿತು.<ref name="huliq1">{{Cite web |url=http://www.huliq.com/48240/detroit-mayor-kwame-kilpatrick-christine-beatty-sex-sms-scandal |title=ಡೆಟ್ರಾಯಿಟ್ ಮೇಯರ್ ಕ್ವಾಮೆ ಕಿಲ್‌ಪ್ಯಾಟ್ರಿಕ್, ಕ್ರಿಸ್ಟೈನ್ ಬೀಟ್ಟಿ ಇನ್ ಸೆಕ್ಸ್SMS ಸ್ಕಾಂಡಲ್ |access-date=2011-05-23 |archive-date=2012-03-25 |archive-url=https://web.archive.org/web/20120325122426/http://www.huliq.com/48240/detroit-mayor-kwame-kilpatrick-christine-beatty-sex-sms-scandal |url-status=dead }}</ref> ಕಿರು ಸಂದೇಶಗಳು ನಗರವಾಸಿ ಯುವಜನರಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಅನೇಕ ಮಾರುಕಟ್ಟೆಗಳಲ್ಲಿ ಈ ಸೇವೆಯು ತುಲನಾತ್ಮಕವಾಗಿ ಅಗ್ಗದಲ್ಲಿ ಲಭ್ಯವಿದೆ. ಉದಾಹರಣೆಗೆ,ಪ್ರತಿ ನಿಮಿಷಕ್ಕೆ ೦.೪೦ಡಾಲರ್ ಮತ್ತು $೨.೦೦ವೆಚ್ಚವಾಗುವ ಧ್ವನಿ ಕರೆಗಳಿಗೆ ಹೋಲಿಕೆ ಮಾಡಿದರೆ(ಅರ್ಧ ನಿಮಿಷದ ಬ್ಲಾಕ್‌ಗಳಲ್ಲಿ ಸಾಮಾನ್ಯವಾಗಿ ವಿಧಿಸಲಾಗುತ್ತದೆ) ಆಸ್ಟ್ರೇಲಿಯದಲ್ಲಿ ಸಂದೇಶವನ್ನು ಕಳಿಸುವುದಕ್ಕೆ ಸಾಮಾನ್ಯವಾಗಿ A$೦.೨೦ and $೦.೨೫ ವೆಚ್ಚವಾಗುತ್ತದೆ(ಕೆಲವು ಪೂರ್ವಪಾವತಿ ಸೇವೆಗಳು ಅವುಗಳ ಸ್ವಯಂ ದೂರವಾಣಿಗಳ ನಡುವೆ ೦.೦೧ಡಾಲರ್ ವಿಧಿಸುತ್ತದೆ) ಗ್ರಾಹಕರಿಗೆ ಕಡಿಮೆ ವೆಚ್ಚದ ನಡುವೆಯೂ, ಸೇವಾಕರ್ತೃರಿಗೆ ಸೇವೆಯು ಅಪಾರ ಲಾಭದಾಯಕವಾಗಿ ಪರಿಣಮಿಸಿದೆ. ಕೇವಲ ೧೯೦ ಬೈಟ್‌ಗಳ ಸಾಮಾನ್ಯ ಉದ್ದದಲ್ಲಿ(ಪ್ರೋಟೊಕಾಲ್ ಓವರ್‌‍ಹೆಡ್ ಸೇರಿದಂತೆ) ಪ್ರತಿ ನಿಮಿಷಕ್ಕೆ ೩೫೦ಕ್ಕೂ ಹೆಚ್ಚು ಸಂದೇಶಗಳನ್ನು ಸಾಮಾನ್ಯ ಧ್ವನಿ ಕರೆಗಳ ರೀತಿಯಲ್ಲಿ ( (೯ kbit/s)ಒಂದೇ ದತ್ತಾಂಶ ದರದಲ್ಲಿ ರವಾನಿಸಬಹುದು. ನ್ಯೂಜಿಲೆಂಡ್‌ನಲ್ಲಿ ವೊಡಾಫೋನ್ ಮತ್ತು ಟೆಲಿಕಾಂ NZ ಮುಂತಾದ ಮೊಬೈಲ್ ಸೇವಾ ಕರ್ತೃರು ಪ್ರತಿ ತಿಂಗಳಿಗೆ NZ$೧೦ ವೆಚ್ಚದಲ್ಲಿ ೨೦೦೦ SMSಸಂದೇಶಗಳನ್ನು ಒದಗಿಸುತ್ತಾರೆ. ಈ ಯೋಜನೆಗಳ ಬಳಕೆದಾರರು ಪ್ರತಿ ತಿಂಗಳು ಸರಾಸರಿ ೧೫೦೦SMSಸಂದೇಶಗಳನ್ನು ಕಳಿಸುತ್ತಾರೆ. ಪಠ್ಯ ಸಂದೇಶ ಕಳಿಸುವಿಕೆ ಅತ್ಯಂತ ಜನಪ್ರಿಯವಾಗಿದ್ದು, ಜಾಹೀರಾತು ಏಜನ್ಸಿಗಳು ಮತ್ತು ಜಾಹೀರಾತುದಾರರು ಪಠ್ಯ ಸಂದೇಶ ಕಳಿಸುವ ವ್ಯವಹಾರಕ್ಕೆ ಇಳಿದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಪಠ್ಯ ಸಂದೇಶ ಕಳಿಸುವುದನ್ನು ಒದಗಿಸುವ ಸೇವೆಗಳು ಕ್ಲಬ್‌‌ಗಳು, ಸಂಘಗಳು ಮತ್ತು ಜಾಹೀರಾತುದಾರರಿಗೆ ಜನಪ್ರಿಯ ಮಾರ್ಗವಾಗುತ್ತಿದೆ. ಇದು ಆಯ್ಕೆಮಾಡುವ ಗ್ರಾಹಕರ ಗುಂಪನ್ನು ತಕ್ಷಣವೇ ಮುಟ್ಟುತ್ತದೆ. === ತುರ್ತು ಸೇವೆಗಳು === ಕೆಲವು ರಾಷ್ಟ್ರಗಳಲ್ಲಿ ಪಠ್ಯ ಸಂದೇಶಗಳನ್ನು ತುರ್ತು ಸೇವೆಗಳನ್ನು ಸಂಪರ್ಕಿಸಲು ಬಳಸಬಹುದು. UKಯಲ್ಲಿ ಪಠ್ಯ ಸಂದೇಶಗಳು ತುರ್ತುSMS ಸೇವೆಯಲ್ಲಿ ನೋಂದಣಿ ಮಾಡಿದ ನಂತರ ತುರ್ತು ಸೇವೆಗಳಿಗೆ ಕರೆಕಳುಹಿಸಲು ಬಳಸಬಹುದು. ಈ ಸೇವೆಯನ್ನು ಮುಖ್ಯವಾಗಿ ಅಂಗವೈಕಲ್ಯದ ಕಾರಣದಿಂದ ಅಥವಾ ಧ್ವನಿ ಕರೆ ಮಾಡಲು ಅಸಮರ್ಥರಾದವರಿಗೆ ಗುರಿಇರಿಸಲಾಗಿದೆ. ಆದರೆ ಕಡಿಮೆ ಸಂಕೇತ ಬಲದಿಂದಾಗಿ ಧ್ವನಿ ಕರೆ ಸಾಧ್ಯವಾಗದ ಪ್ರದೇಶಗಳಿಂದ ತುರ್ತು ಸೇವೆಗಳಿಗೆ ಕರೆ ನೀಡಲು<ref>[http://www.mcofs.org.uk/news.asp?s=2&amp; id=MCS-N10616&amp;nc= ಮೌಂಟನೀಯರಿಂಗ್ ಕೌನ್ಸಿಲ್ ಆಫ್ ಸ್ಕಾಟ್‌ಲ್ಯಾಂಡ್ ನ್ಯೂಸ್ 24/11/10]</ref><ref>{{Cite web |url=http://www.go4awalk.com/the-bunkhouse/walking-news-and-discussions/walking-news-and-discussions.php?news=710209 |title=goforawalk.com ನ್ಯೂಸ್ ಡಿಸೆಂಬರ್ 2010 |access-date=2011-05-23 |archive-date=2011-05-14 |archive-url=https://web.archive.org/web/20110514034455/http://www.go4awalk.com/the-bunkhouse/walking-news-and-discussions/walking-news-and-discussions.php?news=710209 |url-status=dead }}</ref> ಕಾಲ್ನಡಿಗೆಯವರಿಗೆ ಮತ್ತು ಪರ್ವತಾರೋಹಿಗಳಿಗೆ ಸಾಧನವಾಗಿ ಇತ್ತೀಚೆಗೆ ಈ ಸೇವೆ ನೆರವಾಗಿದೆ. ===ವಾಣಿಜ್ಯ ಬಳಕೆ=== ==== ಕಿರು ಸಂಕೇತಗಳು ==== ಕಿರು ಸಂಕೇತಗಳು ವಿಶೇಷ ಟೆಲಿಫೋನ್ ಸಂಖ್ಯೆಗಳಾಗಿದ್ದು, ಪೂರ್ಣ ಟೆಲಿಫೋನ್ ಸಂಖ್ಯೆಗಳಿಗಿಂತ ಕಿರಿದಾಗಿದ್ದು, SMS ಮತ್ತು MMS ಸಂದೇಶಗಳನ್ನು ಮೊಬೈಲ್ ಪೋನ್‌ಗಳು ಅಥವಾ ಸ್ಥಿರ ದೂರವಾಣಿಗಳಿಂದ ಕಳಿಸಲು ಬಳಸಬಹುದು. ಎರಡು ವಿಧದ ಕಿರುಸಂಕೇತಗಳಿವೆ: ಡಯಲಿಂಗ್ ಮತ್ತು ಮೆಸೇಜಿಂಗ್. ==== ಪಠ್ಯ ಸಂದೇಶ ಕಳಿಸುವ ಗೇಟ್‌ವೇ ಪೂರೈಕೆದಾರರು ==== {{Unreferenced section|date=July 2008}} SMS ಗೇಟ್‌ವೇ ಪೂರೈಕೆದಾರರು ಉದ್ಯಮಗಳು ಮತ್ತು ಮೊಬೈಲ್ ಗ್ರಾಹಕರ ನಡುವೆ SMS ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಾರೆ. ಮುಖ್ಯವಾಗಿ ಯೋಜನೆ ನಿರ್ಣಾಯಕ ಸಂದೇಶಗಳು, ಉದ್ಯಮಗಳಲ್ಲಿನ SMS, ವಿಷಯ ಬಟವಾಡೆ ಮತ್ತು ಉದಾಹರಣೆಗೆ TV ಮತದಾನದಂತಹ SMSಗಳನ್ನು ಒಳಗೊಂಡಿರುವ ಮನರಂಜನಾ ಸೇವೆಗಳ ರವಾನೆಗೆ ಕಾರಣಕರ್ತರಾಗಿದ್ದಾರೆ. SMS ಸಂದೇಶ ಕಳಿಸುವ ನಿರ್ವಹಣೆ ಮತ್ತು ವೆಚ್ಚ ಹಾಗು ಪಠ್ಯ ಸಂದೇಶ ಸೇವೆಗಳ ಮಟ್ಟವನ್ನು ಪರಿಗಣಿಸಿ, SMS ಗೇಟ್‌ವೇ ಪೂರೈಕೆದಾರರನ್ನು ಸೆಲ್ ಫೋನ್ ಅಗ್ರೆಗೇಟರ್ಸ್ ಅಥವಾ SS೭ ಪೂರೈಕೆದಾರರು ಎಂದು ವರ್ಗೀಕರಿಸಬಹುದು. SMS ಸಂದೇಶ ಕಳಿಸುವ ಗೇಟ್‌ವೇ ಪೂರೈಕೆದಾರರು ಮೊಬೈಲ್ (ಮೊಬೈಲ್ ಟರ್ಮಿನೇಟೆಡ್–MT) ಸೇವೆಗಳಿಗೆ ಗೇಟ್‌ವೇ ಪೂರೈಸುತ್ತಾರೆ. ಕೆಲವು ಪೂರೈಕೆದಾರರು ಮೊಬೈಲ್‌-ಟು-ಗೇಟ್‌ವೇ ಪೂರೈಸುತ್ತಾರೆ(ಟೆಕ್ಸ್ಟ್-ಇನ್ ಅಥವಾ ಮೊಬೈಲ್‌‍ ಜನ್ಯ/MO ಸೇವೆಗಳು) ಅನೇಕ ಜನರು ಟೆಕ್ಸ್ಟ್-ಇನ್ ಸೇವೆಗಳನ್ನು ಕಿರುಸಂಕೇತಗಳು ಅಥವಾ ಮೊಬೈಲ್ ಸಂಖ್ಯೆ ವ್ಯಾಪ್ತಿಗಳಲ್ಲಿ ನಿರ್ವಹಿಸುತ್ತಾರೆ ಮತ್ತು ಇತರರು ಕಡಿಮೆ ವೆಚ್ಚದ ಬೌಗೋಳಿಕ ಟೆಕ್ಸ್ಟ್-ಇನ್ ಸಂಖ್ಯೆಗಳನ್ನು ಬಳಸುತ್ತಾರೆ.<ref name="autogenerated1">http://www.theregister.co.uk/2008/04/18/aql_ಪಠ್ಯable_landlines/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ====ಪ್ರೀಮಿಯಂ ವಿಷಯ ==== {{Unreferenced section|date=July 2008}} SMS ನ್ನು ವ್ಯಾಪಕವಾಗಿ ಡಿಜಿಟಲ್ ವಿಷಯವನ್ನು ರವಾನಿಸಲು ಬಳಸಲಾಗುತ್ತದೆ. ಉದಾಹರಣೆಗೆ ಸುದ್ದಿಗಳ ಎಚ್ಚರಿಕೆಗಳು, ಹಣಕಾಸಿನ ಮಾಹಿತಿ ಮತ್ತು ಲೋಗೊಗಳು ಮತ್ತು ರಿಂಗ್‌ಟೋನ್‌‌ಗಳ ರವಾನೆಗೆ ಬಳಸಲಾಗುತ್ತದೆ. ಇಂತಹ ಸಂದೇಶಗಳು ಪ್ರೀಮಿಯಂ ದರದ ಕಿರು ಸಂದೇಶಗಳು(PSMS)ಎಂದು ಹೆಸರಾಗಿವೆ. ಗ್ರಾಹಕರು ಈ ಪ್ರೀಮಿಯಂ ವಸ್ತುವನ್ನು ಪಡೆಯಲು ಹೆಚ್ಚುವರಿ ದರವನ್ನು ವಿಧಿಸಲಾಗುತ್ತದೆ. ಈ ಮೊತ್ತವನ್ನು ಸಾಮಾನ್ಯವಾಗಿ ಮೊಬೈಲ್ ಜಾಲ ನಿರ್ವಾಹಕ ಮತ್ತು ಮೌಲ್ಯಾಧಾರಿತ ಸೇವೆ ಪೂರೈಕೆದಾರ (VASP)ರ ನಡುವೆ ಆದಾಯ ಹಂಚಿಕೆ ಅಥವಾ ಸ್ಥಿರ ಸಾರಿಗೆ ಶುಲ್ಕದ ಮೂಲಕ ವಿಭಜಿಸಲಾಗುತ್ತದೆ. ೮೨ASK ಮತ್ತುಎನಿ ಕ್ವಶ್ಚನ್ ಆನ್ಸರ್ಡ್ ಮುಂತಾದ ಸೇವೆಗಳು ತಜ್ಞರು ಮತ್ತು ಸಂಶೋಧಕರಿಂದ ಕೂಡಿದ ಕರೆಗೆ ಸ್ಪಂದಿಸುವ ತಂಡಗಳನ್ನು ಬಳಸಿ ಮೊಬೈಲ್ ಗ್ರಾಹಕರ ಪ್ರಶ್ನೆಗಳಿಗೆ ಶೀಘ್ರ ಪ್ರತಿಕ್ರಿಯೆಗೆ PSMS ಮಾದರಿಯನ್ನು ಬಳಸುತ್ತವೆ. ಪ್ರೀಮಿಯಂ ಕಿರು ಸಂದೇಶಗಳನ್ನು "ರಿಯಲ್ ವರ್ಲ್ಡ್" ಸೇವೆಗಳಿಗೆ ಹೆಚ್ಚೆಚ್ಚು ಬಳಸಲಾಗುತ್ತದೆ. ಉದಾಹರಣೆಗೆ, ಕೆಲವು ಮಾರಾಟದ ಯಂತ್ರಗಳು ಪ್ರೀಮಿಯಂ ದರದ ಕಿರು ಸಂದೇಶ ಕಳಿಸಿ ಹಣ ಪಾವತಿಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಖರೀದಿಸಿದ ವಸ್ತುವಿನ ಬೆಲೆಯನ್ನು ಬಳಕೆದಾರರ ಫೋನ್ ಬಿಲ್‌ಗೆ ಸೇರಿಸಲಾಗುತ್ತದೆ ಅಥವಾ ಬಳಕೆದಾರರ ಪೂರ್ವಪಾವತಿ ಸಾಲಗಳಿಂದ ಕಳೆಯಲಾಗುತ್ತದೆ. ಇತ್ತೀಚೆಗೆ ಪ್ರೀಮಿಯಂ ಸಂದೇಶ ಕಳಿಸುವ ಕಂಪೆನಿಗಳು ಗ್ರಾಹಕರ ಗುಂಪುಗಳಿಂದ ತೀವ್ರ ಟೀಕೆಗೆ ಗುರಿಯಾಗಿವೆ. ಏಕೆಂದರೆ ಗ್ರಾಹಕರ ದೊಡ್ಡ ಸಂಖ್ಯೆ ಬೃಹತ್ ಮೊತ್ತದ ಫೋನ್ ಬಿಲ್‌ಗಳಿಂದ ಕಂಗೆಟ್ಟಿದ್ದಾರೆ. ಪಠ್ಯ ಸೇವೆ ಜಾಲತಾಣಗಳ ಆರಂಭದಿಂದ ಮುಕ್ತ ಪ್ರೀಮಿಯಂ ಅಥವಾ ಮಿಶ್ರಣ ಪ್ರೀಮಿಯಂ ವಿಷಯದ ಹೊಸ ವಿಧವು ಹೊಮ್ಮಿದೆ. ಈ ತಾಣಗಳು ನೋಂದಾಯಿತ ಬಳಕೆದಾರರಿಗೆ ಅವರು ಆಸಕ್ತಿ ಹೊಂದಿರುವ ವಸ್ತುಗಳು ಮಾರಾಟದಲ್ಲಿದ್ದಾಗ ಅಥವಾ ಹೊಸ ವಸ್ತುಗಳನ್ನು ಪರಿಚಯಿಸಿದಾಗ ಮುಕ್ತ ಪಠ್ಯ ಸಂದೇಶಗಳನ್ನು ಪಡೆಯಲು ಅವಕಾಶ ನೀಡುತ್ತದೆ. ಒಳಬರುವ SMS ಗೆ ಪರ್ಯಾಯವು ಸುದೀರ್ಘ ಸಂಖ್ಯೆಗಳನ್ನು ಆಧರಿಸಿದೆ(ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಸ್ವರೂಪ e.g., +೪೪ ೭೬೨೪ ೮೦೫೦೦೦, ಅಥವಾ ಧ್ವನಿ ಮತ್ತು SMS ನಿಭಾಯಿಸುವ ಬೌಗೋಳಿಕ ಸಂಖ್ಯೆಗಳು ಉದಾ.,೦೧೧೩೩೨೦೩೦೪೦)ಇವನ್ನು ಟಿವಿ ಮತದಾನ, ಉತ್ಪನ್ನ ಪ್ರಚಾರಗಳು ಮತ್ತು ಅಭಿಯಾನಗಳು ಮುಂತಾದ ಅನೇಕ ಬಳಕೆಗಳಲ್ಲಿ SMS ಸ್ವೀಕಾರಕ್ಕಾಗಿ ಕಿರು ಸಂಕೇತಗಳು ಅಥವಾ ಪ್ರೀಮಿಯಂ(ವಿಶೇಷ ಸೇವೆ) ದರದ ಕಿರು ಸಂದೇಶಗಳ ಬದಲಿಗೆ ಬಳಸಬಹುದು.<ref name="autogenerated1" /> ದೀರ್ಘ ಸಂಖ್ಯೆಗಳು ಅಂತಾರಾಷ್ಟ್ರೀಯವಾಗಿ ಲಭ್ಯವಿದ್ದು, ಅನೇಕ ಉದ್ಯಮ/ಬ್ರಾಂಡ್‌ಗಳಲ್ಲಿ ಹಂಚಿಕೆಯಾಗಿರುವ ಕಿರುಸಂಕೇತಗಳ ರೀತಿಯಲ್ಲಿಲ್ಲದೇ, ಉದ್ಯಮಗಳಿಗೆ ತಮ್ಮದೇ ಆದ ಸಂಖ್ಯೆಗಳನ್ನು ಹೊಂದಲು ಅನುವು ಮಾಡಿಕೊಡುತ್ತವೆ. ಇವುಗಳೊಂದಿಗೆ ದೀರ್ಘ ಸಂಖ್ಯೆಗಳು ವಿಶೇಷಸೇವೆ-ರಹಿತ ಸ್ಥಳೀಯ ಸಂಖ್ಯೆಗಳಾಗಿರುತ್ತವೆ. ===ವ್ಯವಹಾರದಲ್ಲಿ=== ಪಠ್ಯ ಸಂದೇಶ ರವಾನೆಯ ಬಳಕೆಯು ಉದ್ಯಮದ ಉದ್ದೇಶಗಳಲ್ಲಿ ೨೦೦೦ದಶಕದ ಮಧ್ಯಾವಧಿಯಲ್ಲಿ ಗಮನಾರ್ಹವಾಗಿ ಬೆಳೆದಿದೆ. ಕಂಪೆನಿಗಳು ಸ್ಪರ್ಧಾತ್ಮಕ ಅನುಕೂಲಗಳನ್ನು ಬಯಸಿದ್ದರಿಂದ ಅನೇಕ ನೌಕರರು ಹೊಸ ತಂತ್ರಜ್ಞಾನಕ್ಕೆ, ಸಹಯೋಗದ ಬಳಕೆಗಳು, SMSಮುಂತಾದ ಸಂದೇಶಗಳು, ದಿಢೀರ್ ಸಂದೇಶಗಳು ಮತ್ತು ಮೊಬೈಲ್ ಸಂಪರ್ಕಗಳತ್ತ ತಿರುಗಿದ್ದಾರೆ. ಪಠ್ಯ ಸಂದೇಶ ಕಳಿಸುವ ಕೆಲವು ಪ್ರಾಯೋಗಿಕ ಬಳಕೆಗಳು ವಸ್ತು ರವಾನೆ ಅಥವಾ ಇತರೆ ಕೆಲಸಗಳ ದೃಢೀಕರಣಕ್ಕೆ SMSಸಂಕ್ಷಿಪ್ತ ರೂಪವು ಸೇರಿದೆ. ಸೇವೆ ಪೂರೈಕೆದಾರ ಮತ್ತು ಗ್ರಾಹಕನ ನಡುವೆ ತಕ್ಷಣದ ಸಂವಹನಕ್ಕೆ(ಉದಾಹರಣೆಗೆ ಶೇರು ದಳ್ಳಾಳಿ ಮತ್ತು ಹೂಡಿಕೆದಾರ)ಮತ್ತು ಎಚ್ಚರಿಕೆ ಸಂದೇಶಗಳನ್ನು ಕಳಿಸುವುದು ಒಳಗೊಂಡಿದೆ. ಅನೇಕ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಪಠ್ಯ ಸಂದೇಶಗಳನ್ನು ಮತ್ತು ಬೋಧಕ ವರ್ಗಕ್ಕೆ ಕ್ಯಾಂಪಸ್ ಎಚ್ಚರಿಕೆಗಳನ್ನು ಕಳಿಸುವ ವ್ಯವಸ್ಥೆ ಅಳವಡಿಸಿವೆ. ಇದಕ್ಕೆ ಒಂದು ಉದಾಹರಣೆ ಪೆನ್ ಸ್ಟೇಟ್.<ref>{{Cite web |url=http://live.psu.edu/story/29845 |title=ಪೆನ್ ಸ್ಟೇಟ್ ಲೈವ್ - PSUTXTಟೆಸ್ಟ್ ಎ ಸಕ್ಸಸ್ |access-date=2011-05-23 |archive-date=2012-03-20 |archive-url=https://web.archive.org/web/20120320094753/http://live.psu.edu/story/29845 |url-status=dead }}</ref> ಪಠ್ಯ ಸಂದೇಶ ಕಳಿಸುವುದು ವ್ಯವಹಾರದಲ್ಲಿ ಸಂಖ್ಯಾವೃದ್ಧಿಯಾದರೂ,ಅದರ ಬಳಕೆಯನ್ನು ನಿರ್ವಹಿಸುವ ನಿಬಂಧನೆಗಳೂ ವೃದ್ಧಿಯಾಗಿವೆ. ಸ್ಟಾಕ್‌ಗಳು, ಈಕ್ವಿಟಿಗಳು ಮತ್ತು ಭದ್ರತಾಪತ್ರಗಳ ವ್ಯಾಪಾರದಲ್ಲಿ ತೊಡಗಿರುವ ಹಣಕಾಸು ಸೇವೆ ಸಂಸ್ಥೆಗಳಲ್ಲಿ ಪಠ್ಯ ಸಂದೇಶ ಕಳಿಸುವುದನ್ನು ನಿರ್ವಹಿಸುವ ಒಂದು ನಿಬಂಧನೆಯು ''ರೆಗ್ಯುಲೇಟರಿ ನೋಟಿಸ್ ೦೭-೫೯,ಸೂಪರ್‌ವಿಷನ್ ಆಫ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಡಿಸೆಂಬರ್ ೨೦೦೭''. ಇದನ್ನು ಸದಸ್ಯ ಸಂಸ್ಥೆಗಳಿಗೆ ಫೈನಾನ್ಸಿಯಲ್ ಇಂಡಸ್ಟ್ರಿ ರೆಗ್ಯುಲೇಟರಿ ಅಥಾರಿಟಿಯು ವಿತರಿಸುತ್ತದೆ. ೦೭-೫೯ನಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಈಮೇಲ್ ಮತ್ತು ಎಲೆಕ್ಟ್ರಾನಿಕ್ ವ್ಯವಹಾರಗಳನ್ನು ಪರ್ಯಾಯ ಕ್ರಮದ ಮೂಲಕ ಬಳಸಬಹುದು ಮತ್ತು ತಕ್ಷಣದ ಸಂದೇಶ ಮತ್ತು ಪಠ್ಯ ಸಂದೇಶ ಮುಂತಾದ ರೂಪಗಳು ಒಳಗೊಂಡಿರಬಹುದು ಎಂದು FINRA ಸೂಚಿಸಿತು.<ref>{{Cite web |url=http://www.finra.org/RulesRegulation/NoticestoMembers/2007NoticestoMembers/P037554 |title=FINRA, ರೆಗ್ಯುಲೇಟರಿ ನೋಟಿಸ್ 07-59, ಸೂಪರ್‌ವೈಷನ್ ಆಫ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್, ಡಿಸೆಂಬರ್ 2007 |access-date=2011-05-23 |archive-date=2008-05-18 |archive-url=https://web.archive.org/web/20080518161610/http://www.finra.org/RulesRegulation/NoticestoMembers/2007NoticestoMembers/P037554 |url-status=dead }}</ref> ತಮ್ಮ ನೌಕರರ ಪಠ್ಯ ಸಂದೇಶಗಳನ್ನು ದಾಖಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಕೈಗಾರಿಕೆಯು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕಾಯಿತು. ಹಣಕಾಸು ಸೇವೆಗಳು, ಇಂಧನ ಮತ್ತು ಸರಕು ವ್ಯಾಪಾರ ಆರೋಗ್ಯ ಸೇವೆ ಮತ್ತು ವ್ಯಾಪಾರಸಂಸ್ಥೆಗಳು ಮುಂತಾದ ಕೈಗಾರಿಕೆಗಳು ಅವುಗಳ ನಿರ್ವಹಣೆಗೆ ಮುಖ್ಯವಾದ ವಿಧಿವಿಧಾನಗಳಲ್ಲಿ ಭದ್ರತೆ, ಗೋಪ್ಯತೆ, ವಿಶ್ವಾಸಾರ್ಹತೆ ಮತ್ತು SMS ವೇಗದ ಖಾತರಿಗಳನ್ನು ಬಯಸುತ್ತವೆ. ಇಂತಹ ಗುಣಮಟ್ಟದ ಪಠ್ಯ ಸಂದೇಶ ಖಾತರಿ ಮಾಡುವ ಒಂದು ವಿಧಾನವು SLA ಗಳನ್ನು(ಸೇವೆ ಮಟ್ಟದ ಒಪ್ಪಂದ) ಪರಿಚಯಿಸುವುದಾಗಿದೆ. ಇದು ಐಟಿ ಒಪ್ಪಂದಗಳಲ್ಲಿ ಸಾಮಾನ್ಯವಾಗಿದೆ. ಅಳೆಯಬಹುದಾದ SLAಗಳನ್ನು ಒದಗಿಸುವ ಮೂಲಕ ಸಂಸ್ಥೆಗಳು ವಿಶ್ವಾಸಾರ್ಹತೆ ಮಾನದಂಡಗಳನ್ನು ವ್ಯಾಖ್ಯಾನಿಸಬಹುದು ಮತ್ತು ಉತ್ತಮ ಗುಣಮಟ್ಟದ ಸೇವೆಗಳನ್ನು ಸ್ಥಾಪಿಸಬಹುದು.<ref>[http://www.smstextnews.com/2008/04/tyntec_calls_for_industry_benchmarked_sms_service_level_agreements.html "TynTec ಕಾಲ್ಸ್ ಫಾರ್ ಇಂಡಸ್ಟ್ರಿ ಬೆಂಚ್‌ಮಾರ್ಕಡ್ SMS ಸರ್ವೀಸ್ ಲೆವೆಲ್ ಅಗ್ರೀಮೆಂಟ್ಸ್"] {{Webarchive|url=https://web.archive.org/web/20160303225236/http://www.smstextnews.com/2008/04/tyntec_calls_for_industry_benchmarked_sms_service_level_agreements.html |date=2016-03-03 }} ಮೊಬೈಲ್ ಇಂಡಸ್ಟ್ರಿ ರಿವ್ಯೂ (೨೯ ಏಪ್ರಿಲ್ ೨೦೦೮)</ref> ಹಣಕಾಸು ಸೇವೆ ಕೈಗಾರಿಕೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ಯಶಸ್ವಿಯೆಂದು ಸಾಬೀತಾದ SMS ಸಾಧನಗಳಲ್ಲಿ ಮೊಬೈಲ್ ರಿಸೀಟ್‌ಗಳು ಸೇರಿದೆ. ೨೦೦೯ ಜನವರಿಯಲ್ಲಿ ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಷನ್(MMA) ಹಣಕಾಸು ಸಂಸ್ಥೆಗಳಿಗೆ ''ಮೊಬೈಲ್ ಬ್ಯಾಂಕಿಂಗ್ ಓವರ್‌ವಿವ್ '' ಪ್ರಕಟಿಸಿತು. ಅದರಲ್ಲಿ ಅದು ಕಿರು ಸಂದೇಶದ ಸೇವೆಗಳು([[ಸಂಕ್ಷಿಪ್ತ ಸಂದೇಶ ಸೇವೆ|SMS]]), ಮೊಬೈಲ್ ವೆಬ್, ಮೊಬೈಲ್ ಗ್ರಾಹಕ ಬಳಕೆಗಳಿಗೆ ಮತ್ತು ಮೊಬೈಲ್ ವೆಬ್ ಮತ್ತು ಸೆಕ್ಯೂರ್ SMSಮುಂತಾದ ಮೊಬೈಲ್ ಚಾನೆಲ್ ವೇದಿಕೆಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅದು ಚರ್ಚಿಸಿತು.<ref>{{Cite web |url=http://www.mmaglobal.com/mbankingoverview.pdf |title=ಆರ್ಕೈವ್ ನಕಲು |access-date=2011-05-23 |archive-date=2010-11-27 |archive-url=https://web.archive.org/web/20101127044330/http://mmaglobal.com/mbankingoverview.pdf |url-status=dead }}</ref> ಮೊಬೈಲ್ ಅಂತರ ಕ್ರಿಯೆ ಸೇವೆಗಳು ಉದ್ಯಮ ಸಂಪರ್ಕಗಳಲ್ಲಿ ಹೆಚ್ಚಿನ ಖಚಿತತೆಯಿಂದ SMSಬಳಸುವ ಪರ್ಯಾಯ ಮಾರ್ಗವಾಗಿದೆ. ಸಾಮಾನ್ಯ ವ್ಯವಹಾರದಿಂದ ವ್ಯವಹಾರಕ್ಕೆ ಅನ್ವಿಯಕೆಗಳು ಟೆಲಿಮ್ಯಾಟಿಕ್ಸ್ ಮತ್ತು ಮೆಷಿನ್-ಟು-ಮೆಷಿನ್, ಅದರಲ್ಲಿ ಎರಡು ಅನ್ವಯಿಕೆಗಳು ಸ್ವಯಂಚಾಲಿತವಾಗಿ ಪರಸ್ಪರ ಸಂಪರ್ಕಿಸುತ್ತವೆ. ಘಟನೆ ಎಚ್ಚರಿಕೆಗಳು ಕೂಡ ಸಾಮಾನ್ಯವಾಗಿದ್ದು, B೨B ಸನ್ನಿವೇಶಗಳಿಗೆ ಸಿಬ್ಬಂದಿ ಸಂಪರ್ಕಗಳು ಕೂಡ ಇನ್ನೊಂದು ಬಳಕೆಯಾಗಿದೆ. ವ್ಯಾಪಾರ ಸಂಸ್ಥೆಗಳು ಗಂಭೀರ ಕಾಲದ ಎಚ್ಚರಿಕೆಗಳಿಗೆ, ಪರಿಷ್ಕರಣೆಗಳಿಗೆ, ನೆನಪಿಸುವ ಸಂದೇಶಗಳು, ಮೊಬೈಲ್ ಅಭಿಯಾನಗಳು, ವಿಷಯ ಮತ್ತು ಮನರಂಜನೆ ಅನ್ವಯಿಕೆಗಳಿಗೆ SMS ಬಳಸಬಹುದು. ಮೊಬೈಲ್ ಪರಸ್ಪರಕ್ರಿಯೆಯನ್ನು ಗ್ರಾಹಕರಿಂದ ವ್ಯಾಪಾರ ಪರಸ್ಪರಕ್ರಿಯೆಗಳಿಗೆ, ಉದಾಹರಣೆಗೆ ಮಾಧ್ಯಮ ಮತದಾನ ಮತ್ತು ಸ್ಪರ್ಧೆಗಳಿಗೆ, ಗ್ರಾಹಕರಿಂದ ಗ್ರಾಹಕರ ಪರಸ್ಪರಕ್ರಿಯೆಗೆ, ಉದಾಹರಣೆಗೆ ಮೊಬೈಲ್‌ನೊಂದಿಗೆ ಸಾಮಾಜಿಕ ನೆಟ್‌ವರ್ಕಿಂಗ್, ಚಾಟಿಂಗ್(ಮಾತುಕತೆ) ಮತ್ತು ಡೇಟಿಂಗ್(ವಿಹಾರ) ಮಾಡುವುದಕ್ಕೆ ಬಳಸಬಹುದು. ===ವಿಶ್ವವ್ಯಾಪಿ ಬಳಕೆ=== {{Missing information|Africa (text messaging is very relevant there)|date=November 2009}} ==== ಯುರೋಪ್‌ ==== [[File:SMS roaming welcome messages - Redvers.jpg|thumb|ರಾಷ್ಟ್ರಗಳ ನಡುವೆ ರೋಮಿಂಗ್ ಆಗುತ್ತಿರುವ ಮೊಬೈಲ್ ದೂರವಾಣಿಗಳಿಗೆ "ವೆಲ್ಕಂ" ಸಂದೇಶಗಳನ್ನು ಕಳಿಸಲು SMS ಬಳಸಲಾಗುತ್ತದೆ.Here, T-ಮೊಬೈಲ್ ಯುನೈಟೆಡ್ ಕಿಂಗ್ಡಮ್(UK‌)ಗೆ ಪ್ರಾಕ್ಸಿಮಸ್ ಗ್ರಾಹಕನನ್ನು ಸ್ವಾಗತಿಸುತ್ತದೆ, ಮತ್ತು BASE ಬೆಲ್ಜಿಯಂಗೆ ಆರೆಂಜ್ ಯುನೈಟಡ್ ಕಿಂಗ್ಡಂ ಗ್ರಾಹಕನನ್ನು ಸ್ವಾಗತಿಸುತ್ತದೆ.]] ಯುರೋಪ್ SMSಬಳಕೆಯ ಜನಪ್ರಿಯತೆಗೆ ಸಂಬಂಧಿಸಿದಂತೆ ಏಷ್ಯಾದ ನಂತರ ಹಿಂಬಾಲಿಸುತ್ತದೆ. ೨೦೦೩ರಲ್ಲಿ ಪ್ರತೀ ತಿಂಗಳು ಸರಾಸರಿ ೧೬ ಶತಕೋಟಿ ಸಂದೇಶಗಳನ್ನು ಕಳಿಸಲಾಯಿತು. ಸ್ಪೇನ್ ಬಳಕೆದಾರರು ೨೦೦೩ರಲ್ಲಿ ಸರಾಸರಿ ೫೦ಕ್ಕಿಂತ ಸ್ವಲ್ಪ ಹೆಚ್ಚು ಸಂದೇಶಗಳನ್ನು ಕಳಿಸಿದ್ದಾರೆ. ಇಟಲಿ, ಜರ್ಮನಿ ಮತ್ತು ಯುನೈಟೆಡ್ ಕಿಂಗ್ಡಮ್‌ನಲ್ಲಿ ಈ ಅಂಕಿಅಂಶವು ಪ್ರತಿತಿಂಗಳಿಗೆ ಸರಿಸುಮಾರು ೩೫-೪೦ SMSಸಂದೇಶಗಳಾಗಿವೆ. ಪ್ರತಿಯೊಂದು ರಾಷ್ಟ್ರಗಳಲ್ಲಿ, SMSಸಂದೇಶ ಕಳಿಸುವ ವೆಚ್ಚ €೦.೦೪–೦.೨೩ರಿಂದ ವ್ಯತ್ಯಾಸ ಹೊಂದಿದೆ. ಇದು ಹಣ ಪಾವತಿ ಯೋಜನೆಯನ್ನು ಅವಲಂಬಿಸಿದೆ(ಅನೇಕ ಒಪ್ಪಂದ ಯೋಜನೆಗಳು ಎಲ್ಲ ಪಠ್ಯಗಳು ಅಥವಾ ಗೊತ್ತಾದ ಸಂಖ್ಯೆಯ ಪಠ್ಯಗಳಿಗೆ ಉಚಿತ ಸೇವೆ ನೀಡುವುದು ಸೇರಿದೆ). ಯುನೈಟೆಡ್ ಕಿಂಗ್ಡಮ್‌ನಲ್ಲಿ, ಪಠ್ಯ ಸಂದೇಶಗಳಿಗೆ £೦.೦೫–೦.೧೨ ದರ ವಿಧಿಸಲಾಗುತ್ತದೆ. ಆದರೆ, ಕುತೂಹಲಕರವಾಗಿ, ಫ್ರಾನ್ಸ್ ಇದೇ ರೀತಿ SMS ಸೇವೆಗಳನ್ನು ಕೈಗೊಂಡಿಲ್ಲ. ಪ್ರತಿ ಬಳಕೆದಾರ ಪ್ರತಿ ತಿಂಗಳು ಕೇವಲ ೨೦ಕ್ಕಿಂತ ಕಡಿಮೆ ಸಂದೇಶಗಳನ್ನು ಕಳಿಸುತ್ತಾರೆ. ಫ್ರಾನ್ಸ್ ಇತರೆ ಐರೋಪ್ಯ ರಾಷ್ಟ್ರಗಳ ರೀತಿಯಲ್ಲಿ [[ಜಿಎಸ್ಎಮ್|GSM]]ತಂತ್ರಜ್ಞಾನವನ್ನು ಹೊಂದಿದೆ. ಆದರೆ ಬಳಕೆಯು ತಾಂತ್ರಿಕ ನಿರ್ಬಂಧಗಳಿಂದ ಅಡ್ಡಿಯಾಗಿಲ್ಲ. ರಿಪಬ್ಲಿಕ್ ಆಫ್ ಐರ್ಲೆಂಡ್‌ನಲ್ಲಿ ಪ್ರತಿ ತ್ರೈಮಾಸಿಕಕ್ಕೆ ಒಟ್ಟು ೧.೫ಶತಕೋಟಿ ಸಂದೇಶಗಳನ್ನು ಕಳಿಸಲಾಗುತ್ತದೆ. ಪ್ರತಿ ತಿಂಗಳು ಪ್ರತಿ ವ್ಯಕ್ತಿ ಸರಾಸರಿ ೧೧೪ ಸಂದೇಶಗಳನ್ನು ಕಳಿಸುತ್ತಾನೆ.<ref name="RTE report">[http://www.rte.ie/news/2006/0926/comreg-business.html RTE ಆರ್ಟಿಕಲ್ ಆನ್ ಐರ್ಲೆಂಡ್ SMS ಯೂಸೇಜ್]</ref> ಯುನೈಟೆಡ್ ಕಿಂಗ್ಡಮ್‌ನಲ್ಲಿ ಒಂದು ಶತಕೋಟಿ ಪಠ್ಯ ಸಂದೇಶಗಳನ್ನು ಪ್ರತಿ ವಾರ ಕಳಿಸಲಾಗಿದೆ.<ref name="Mobile Data Association UK">[http://www.text.it/mediacentre/press_release_list.cfm?thePublicationID=0F3FA21C-15C5-F4C0-99335F38D7517452 Text.it | ದಿ UK's ಡೆಫಿನಿಟಿವ್ ಪಠ್ಯ ರಿಲೇಟೆಡ್ ಇನ್‌ಫರ್ಮೇಶನ್ ಸೋರ್ಸ್]</ref> ಯೂರೋವಿಷನ್ ಸಾಂಗ್ ಕಂಟೆಸ್ಟ್ ೨೦೦೨ರಲ್ಲಿ ಮತದಾನ ವ್ಯವಸ್ಥೆಯ ಭಾಗವಾಗಿ(ಸಾಂಪ್ರದಾಯಿಕ ಫೋನ್ ಲೈನ್‌ಗಳಲ್ಲಿ ಕೂಡ ಮತದಾನ ನಡೆಯಿತು) ಪ್ರಥಮ ಪ್ಯಾನ್ ಯುರೋಪಿಯನ್ SMSಮತದಾನವನ್ನು ಆಯೋಜಿಸಿತು. ೨೦೦೫ರಲ್ಲಿ, ಯೂರೋವಿಷನ್ ಸಾಂಗ್ ಕಂಟೆಸ್ಟ್ ಅತೀ ದೊಡ್ಡ ಟೆಲಿವೋಟಿಂಗ್ ಆಯೋಜಿಸಿತು(SMS ಮತ್ತು ಫೋನ್ ವೋಟಿಂಗ್ ಮೂಲಕ) ರೋಮಿಂಗ್ ಸಂದರ್ಭದಲ್ಲಿ, ಬಳಕೆದಾರ ತನ್ನ ರಾಷ್ಟ್ರದಿಂದ ಬೇರೆ ರಾಷ್ಟ್ರದ ಇನ್ನೊಂದು ಜಾಲಕ್ಕೆ ಸಂಪರ್ಕ ಸಾಧಿಸಿದಾಗ, ದರಗಳು ಹೆಚ್ಚಿಗಿರಬಹುದು, ಆದರೆ ೨೦೦೯ ಜುಲೈನಲ್ಲಿ [[ಯುರೋಪಿನ ಒಕ್ಕೂಟ|EU]]ಶಾಸನವು ಜಾರಿಗೆ ಬಂದು ಈ ದರವನ್ನು €೦.೧೧ಗೆ ಸೀಮಿತಗೊಳಿಸಿತು.<ref>{{cite web| title= The new proposal for reducing roaming prices | url=http://ec.europa.eu/information_society/activities/roaming/regulation/index_en.htm | accessdate=2010-06-23}}</ref> ==== ಅಮೇರಿಕಾ ಸಂಯುಕ್ತ ಸಂಸ್ಥಾನ ==== ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಪಠ್ಯ ಸಂದೇಶ ಕಳಿಸುವುದು ಕೂಡ ಜನಪ್ರಿಯವಾಗಿದೆ.; ೨೦೦೯ ಡಿಸೆಂಬರ್‌ನಲ್ಲಿ CTIA ವರದಿಮಾಡಿರುವಂತೆ, ೨೮೬ ದಶಲಕ್ಷ US ಗ್ರಾಹಕರು ೧೫೨.೭ ಶತಕೋಟಿ ಪಠ್ಯ ಸಂದೇಶಗಳನ್ನು ಪ್ರತಿ ತಿಂಗಳು ಕಳಿಸಿದ್ದಾರೆ. ಸರಾಸರಿ ೫೩೪ ಸಂದೇಶಗಳನ್ನು ಪ್ರತಿ ಗ್ರಾಹಕ ಪ್ರತಿ ತಿಂಗಳು ಕಳಿಸಿದ್ದಾರೆ.<ref>[http://www.ctia.org/consumer_info/service/index.cfm/AID/10323 ವೈರ್‌ಲೆಸ್ ಕ್ವಿಕ್ ಫ್ಯಾಕ್ಟ್ಸ್] CTIAನಿಂದ – ದಿ ವೈರ್‌ಲೆಸ್ ಅಸೋಸಿಯೇಷನ್</ref> ೨೦೧೦ ಮೇನಲ್ಲಿ ಪಿವ್ ಸಂಶೋಧನೆ ಕೇಂದ್ರವು ಅಮೆರಿಕದ ವಯಸ್ಕ ಸೆಲ್ ಫೋನ್ ಬಳಕೆದಾರರಲ್ಲಿ ಶೇಕಡ ೭೨ರಷ್ಟು ಮಂದಿ ಪಠ್ಯ ಸಂದೇಶಗಳನ್ನು ಕಳಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆಂದು ಕಂಡುಕೊಂಡಿದೆ.<ref>{{Cite web |url=http://pewinternet.org/~/media//Files/Reports/2010/PIP_Nielsen%20Apps%20Report.pdf |title=ಆರ್ಕೈವ್ ನಕಲು |access-date=2011-05-23 |archive-date=2011-06-20 |archive-url=https://web.archive.org/web/20110620082347/http://pewinternet.org/%7E/media//Files/Reports/2010/PIP_Nielsen%20Apps%20Report.pdf |url-status=dead }}</ref> ಅಮೆರಿಕದಲ್ಲಿ SMSಗೆ ಆಗಾಗ್ಗೆ ಕಳಿಸಿದಾತ ಮತ್ತು ಕಳಿಸಿದ ಕಡೆ ಎರಡಕ್ಕೂ ದರ ವಿಧಿಸಲಾಗುತ್ತದೆ. ಆದರೆ ಫೋನ್ ಕರೆಗಳ ರೀತಿಯಲ್ಲಿ ಇದನ್ನು ತಿರಸ್ಕರಿಸುವ ಅಥವಾ ತಳ್ಳಿಹಾಕುವಂತಿಲ್ಲ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಬಳಕೆಗಳಿಗೆ ಕಾರಣಗಳು ವ್ಯತ್ಯಾಸದಿಂದ ಕೂಡಿದೆ-ಅನೇಕ ಬಳಕೆದಾರರು ಮಿತಿಯಿಲ್ಲದ ಮೊಬೈಲ್‌ನಿಂದ ಮೊಬೈಲ್ ನಿಮಿಷಗಳನ್ನು, ಅತ್ಯಧಿಕ ಮಾಸಿಕ ನಿಮಿಷ ಮಂಜೂರಾತಿಗಳನ್ನು ಅಥವಾ ಮಿತಿಯಿಲ್ಲದ ಸೇವೆಗಳನ್ನು ಹೊಂದಿರುತ್ತಾರೆ. ಇದಲ್ಲದೇ, ಪುಶ್ ಟು ಟಾಕ್ ಸೇವೆಗಳು SMSನ ತಕ್ಷಣದ ಸಂಪರ್ಕವನ್ನು ನೀಡುತ್ತವೆ ಮತ್ತು ಸಾಮಾನ್ಯವಾಗಿ ಮಿತಿಯಿಲ್ಲದಂತಿರುತ್ತದೆ(ಅನ್‌ಲಿಮಿಟೆಡ್). ಇಷ್ಟೇ ಅಲ್ಲದೇ, ಅಂತರ ಜಾಲ ಪಠ್ಯ ಸಂದೇಶಕ್ಕೆ ಅಗತ್ಯವಾದ ಸ್ಪರ್ಧಾತ್ಮಕ ಸೇವೆದಾರರು ಮತ್ತು ತಂತ್ರಜ್ಞಾನಗಳ ನಡುವೆ ಸಹಯೋಗವು ಇತ್ತೀಚೆಗೆ ಲಭ್ಯವಾಗಿವೆ. ಕೆಲವು ಪೂರೈಕೆದಾರರು ಮೂಲತಃ ಪಠ್ಯದ ಬಳಕೆಗೆ ಹೆಚ್ಚುವರಿ ದರ ವಿಧಿಸುತ್ತಾರೆ, ಇದರಿಂದ ಅದರ ಉಪಯುಕ್ತತೆ ಮತ್ತು ಆಕರ್ಷಣೆಯನ್ನು ತಗ್ಗಿಸುತ್ತಾರೆ. ೨೦೦೬ರ ಮೂರನೇ ತ್ರೈಮಾಸಿಕದಲ್ಲಿ, ಕನಿಷ್ಟ ೧೨ ಶತಕೋಟಿ ಪಠ್ಯ ಸಂದೇಶಗಳು AT&amp;Tಜಾಲವನ್ನು ದಾಟಿದೆ. ಹಿಂದಿನ ತ್ರೈಮಾಸಿಕದಿಂದ ಬಹುಮಟ್ಟಿಗೆ ಶೇಕಡ ೧೫ ಹೆಚ್ಚಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ೧೩-೨೨ ವರ್ಷ ವಯೋಮಿತಿಯವರಲ್ಲಿ ಪಠ್ಯ ಸಂದೇಶ ಕಳಿಸುವಿಕೆ ವ್ಯಾಪಕ ಜನಪ್ರಿಯತೆ ಗಳಿಸಿದೆ. ಇದು ವಯಸ್ಕರು ಮತ್ತು ವ್ಯವಹಾರ ಬಳಕೆದಾರರ ನಡುವೆ ಹೆಚ್ಚಾಗುತ್ತಿದೆ. ಮಗುವು ಅವಳ/ಅವನ ಪ್ರಥಮ ಸೆಲ್ ಫೋನ್ ಸ್ವೀಕರಿಸುವ ವಯಸ್ಸು ಕೂಡ ಕಡಿಮೆಯಾಗಿದ್ದು, ಪಠ್ಯ ಸಂದೇಶ ಕಳಿಸುವುದು ಎಲ್ಲ ವಯಸ್ಸಿನವರಲ್ಲಿ ಸಂಪರ್ಕದ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಪಠ್ಯ ಸಂದೇಶ ಕಳಿಸುವಿಕೆ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕನ್ನನ]] ಜೀವನಶೈಲಿಯಲ್ಲಿ ಅತ್ಯಂತ ಅಂತರ್ಗತವಾಗಿದ್ದು, ಪಠ್ಯ ಕವಿ ನಾರ್ಮನ್ ಸಿಲ್ವರ್ ಅವರ "೧೦ ಟೆಕ್ಸ್ಟ್ ಕಮಾಂಡ್‌ಮೆಂಟ್ಸ್" ಪ್ರಕಟಿಸಿದರು.<ref>ಕ್ರಿಸ್ಟಲ್, ಡೇವಿಡ್. Txting:the gr೮ db೮. ನ್ಯೂ ಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಪ್ರಿಂಟ್. (ಪುಟ ೮೩).</ref> ಅಮೆರಿಕದಲ್ಲಿ ವರ್ಷಗಳು ಕಳೆದಂತೆ ಪಠ್ಯ ಸಂದೇಶ ಕಳಿಸುವ ಸಂಖ್ಯೆ ಏರುಮುಖವಾಗಿದೆ. ಏಕೆಂದರೆ ಪ್ರತಿ ಕಳಿಸಿದ ಮತ್ತು ಸ್ವೀಕರಿಸಿದ ಪಠ್ಯಸಂದೇಶಕ್ಕೆ ದರವು ಸರಾಸರಿ $೦.೧೦ಇಳಿಮುಖವಾಗಿದೆ. ಪಠ್ಯ ಸಂದೇಶ ಕಳಿಸುವ ಯೋಜನೆಗಳಲ್ಲಿ ಸೇರುವಂತೆ ಹೆಚ್ಚು ಗ್ರಾಹಕರಿಗೆ ಮನದಟ್ಟು ಮಾಡಲು, ಕೆಲವು ಪ್ರಮುಖ ಸೆಲ್ ಫೋನ್ ಪೂರೈಕೆದಾರರು ಇತ್ತೀಚೆಗೆ ಪಠ್ಯ ಸಂದೇಶಗಳನ್ನು ಕಳಿಸುವ ಮತ್ತು ಸ್ವೀಕರಿಸುವ ದರವನ್ನು ಪ್ರತಿ ಸಂದೇಶಕ್ಕೆ $.೧೫ನಿಂದ $.೨೦ ಗೆ ಹೆಚ್ಚಿಸಿದೆ.<ref>[http://www.nextel.com/en/services/messaging/text_messaging.shtml ಸ್ಪ್ರಿಂಟ್ ನೆಕ್ಸ್‌ಟೆಲ್ ಟೆಕ್ಸ್ಟ್ ಮೆಸೇಜಿಂಗ್] {{Webarchive|url=https://web.archive.org/web/20100325030540/http://www.nextel.com/en/services/messaging/text_messaging.shtml |date=2010-03-25 }} ಕಂಪೆನಿಯ ವೆಬ್‌ಸೈಟ್‌ನಿಂದ</ref><ref>[http://www.verizonwireless.com/b2c/globalText?contentType=Legal%20Notice&amp;textId=122 ಲೀಗಲ್ ನೋಟಿಸ್ -ನೋಟಿಸ್ ಆಫ್ ಟೆಕ್ಸ್ಟ್ ಮೆಸೇಜಿಂಗ್ ಇನ್ಕ್ರೀಸ್] {{Webarchive|url=https://web.archive.org/web/20100519224413/http://www.verizonwireless.com/b2c/globalText?contentType=Legal%20Notice&textId=122 |date=2010-05-19 }} ವೆರಿಜೋನ್ ವೈರ್‌ಲೆಸ್ನಿಂದ</ref> ಇದು ಪ್ರತಿ ಮೆಗಾಬೈಟ್‌ಗೆ $೧,೩೦೦ ಡಾಲರ್‌ಗಳಿಗಿಂತ ಹೆಚ್ಚು<ref>[http://government.zdnet.com/?p=3991 ಸೇನ್.ಟು ಕ್ಯಾರಿಯರ್ಸ್: ವೈ ಡು ಟೆಕ್ಸ್ಟ್ ಮೆಸೇಜಸ್ ಕಾಸ್ಟ್ $1,300 ಪರ್ ಮೆಗ್?] {{Webarchive|url=https://web.archive.org/web/20080911211754/http://government.zdnet.com/?p=3991 |date=2008-09-11 }}, ZDNet ಸರ್ಕಾರದಿಂದ ೨೦೦೮ರ ಸೆಪ್ಟೆಂಬರ್ ೧೦ರ ಲೇಖನ.</ref> ಅನೇಕ ಪೂರೈಕೆದಾರರು ಮಿತಿಯಿಲ್ಲದ ಯೋಜನೆಗಳ ಪ್ರಸ್ತಾಪ ಮಾಡಿದ್ದು, ಅದರಲ್ಲಿ ಪಠ್ಯ ಸಂದೇಶ ಕಳಿಸುವುದು ಬಹುತೇಕ ಉಚಿತವಾಗಿದೆ. ==== ಫಿನ್ಲೆಂಡ್ ==== {{Unreferenced section|date=July 2008}} SMS ಮತದಾನದ ಜತೆ, ಗರಿಷ್ಠ ಪ್ರಮಾಣದಲ್ಲಿ ಮೊಬೈಲ್ ಫೋನ್ ಬಳಸುವ ರಾಷ್ಟ್ರಗಳಲ್ಲಿ ಭಿನ್ನ ವಿದ್ಯಮಾನವು ಉದ್ಭವಿಸಿದೆ. ಫಿನ್‌ಲ್ಯಾಂಡ್‌ನಲ್ಲಿ TV ಚಾನಲ್‌ಗಳು "SMS ಚ್ಯಾಟ್" ಆರಂಭಿಸಿದವು.ಇದು ಫೋನ್ ಸಂಖ್ಯೆಗೆ ಕಿರು ಸಂದೇಶಗಳನ್ನು ಕಳಿಸುವುದನ್ನು ಒಳಗೊಂಡಿದೆ. ಸ್ವಲ್ಪ ಸಮಯದ ನಂತರ ಈ ಸಂದೇಶಗಳನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ. ಚಾಟ್‌ಗಳು ಸದಾ ಮಿತವಾಗಿರುತ್ತದೆ. ಇದು ಚಾನಲ್‌ಗೆ ಹಾನಿಕರ ವಸ್ತುವನ್ನು ಕಳಿಸುವುದನ್ನು ತಡೆಯುತ್ತದೆ. ಈ ಗೀಳು ಶೀಘ್ರದಲ್ಲೇ ಜನಪ್ರಿಯವಾಯಿತು ಮತ್ತು ಆಟಗಳಾಗಿ ಹುಟ್ಟಿಕೊಂಡಿತು. ಮೊದಲಿಗೆ ನಿಧಾನ ಗತಿಯ ಕ್ವಿಜ್(ಸಾಮಾನ್ಯ ಜ್ಞಾನದ ಪರೀಕ್ಷೆ) ಮತ್ತು ಕಾರ್ಯತಂತ್ರದ ಆಟಗಳು. ಸ್ವಲ್ಪ ಕಾಲದ ನಂತರ, ವೇಗದ ಗತಿಯ ಆಟಗಳು ಟೆಲಿವಿಷನ್ ಮತ್ತು SMSನಿಯಂತ್ರಣಕ್ಕೆ ರೂಪಿಸಲಾಯಿತು. ಆಟಗಳು ಒಬ್ಬರ ಉಪನಾಮವನ್ನು ನೋಂದಣಿ ಮಾಡುವುದು ಸೇರಿದ್ದು, ಅದಾದ ನಂತರ ತೆರೆಯ ಮೇಲೆ ಪಾತ್ರವನ್ನು ನಿಯಂತ್ರಿಸುವ ಕಿರು ಸಂದೇಶಗಳನ್ನು ಕಳಿಸುವುದಾಗಿದೆ. ಸಂದೇಶಗಳಿಗೆ ಸಾಮಾನ್ಯವಾಗಿ ಪ್ರತಿಯೊಂದಕ್ಕೆ ೦.೦೫ರಿಂದ ೦.೮೬ [[ಯುರೋ|ಯೂರೊ]] ವೆಚ್ಚವಾಗುತ್ತದೆ. ಆಟಗಾರ ಹತ್ತಾರು ಸಂದೇಶಗಳನ್ನು ಆಟಗಳಿಗೆ ಕಳಿಸುವ ಅಗತ್ಯವಿರುತ್ತದೆ. ೨೦೦೩ರ ಡಿಸೆಂಬರ್‌ನಲ್ಲಿ, ಫಿನ್ನಿಷ್ ಟಿವಿ ಚಾನೆಲ್ MTV೩ ವೀಕ್ಷಕರು ಕಳಿಸಿದ ಸಂದೇಶಗಳನ್ನು ಗಟ್ಟಿಯಾಗಿ ಓದಲು[[ಸಾಂಟಾ ಕ್ಲಾಸ್]] ಪಾತ್ರವನ್ನು ಗೊತ್ತುಮಾಡಿತು. ೨೦೦೪ರ ಮಾರ್ಚ್ ೧೨ರಂದು, ಪ್ರಥಮ ಸಂಪೂರ್ಣ ಅಂತರಕ್ರಿಯಾ ಟಿವಿ ಚಾನಲ್ VIISI ಫಿನ್ಲೆಂಡ್‌ನಲ್ಲಿ ಕಾರ್ಯಾಚರಣೆ ಆರಂಭಿಸಿತು. ಅದು ಹೆಚ್ಚು ಕಾಲ ಉಳಿಯಲಿಲ್ಲ. SBS ಫಿನ್ಲೆಂಡ್ ಓಯ್ ಚಾನಲ್ ವಶಕ್ಕೆ ತೆಗೆದುಕೊಂಡು ಅದನ್ನು ಸಂಗೀತದ ಚಾನೆಲ್‌ಗೆ ಪರವರ್ತಿಸಿ ೨೦೦೪ ನವೆಂಬರ್‌ನಲ್ಲಿ ದಿ ವಾಯ್ಸ್ ಎಂದು ಹೆಸರು ನೀಡಿತು. ೨೦೦೬ರಲ್ಲಿ, ಫಿನ್ಲೆಂಡ್ ಪ್ರಧಾನಮಂತ್ರಿ ಮಟ್ಟಿ ವಾನ್‌ಹ್ಯಾನನ್ ಪಠ್ಯ ಸಂದೇಶ ನೀಡುವ ಮೂಲಕ ತನ್ನ ಗೆಳತಿಯ ಜತೆ ಸ್ನೇಹ ಕಡಿದುಕೊಂಡಾಗ ಮುಖ ಪುಟದ ಸುದ್ದಿಯಾಯಿತು. ೨೦೦೭ರಲ್ಲಿ ಪಠ್ಯ ಸಂದೇಶಗಳಲ್ಲಿ ಮಾತ್ರ ಬರೆದ ''ವಿಮ್ಮೆಸೆಟ್ ವೈಸ್ಟಿಟ್'' (''ಲಾಸ್ಟ್ ಮೆಸೇಜಸ್'' ) ಪ್ರಥಮ ಪುಸ್ತಕವನ್ನು ಫಿನ್ನಿಷ್ ಲೇಖಕ ಹಾನ್ನು ಲುಂಟಿಯಾಲ ಬಿಡುಗಡೆ ಮಾಡಿದರು. ಯುರೋಪ್ ಮತ್ತು ಭಾರತದಾದ್ಯಂತ ಪ್ರಯಾಣ ಮಾಡುವ ಉದ್ಯಮ ಕಾರ್ಯನಿರ್ವಾಹಕ ಅಧಿಕಾರಿಯನ್ನು ಇದು ಕುರಿತದ್ದಾಗಿದೆ. ಫಿನ್ಲೆಂಡ್‌ನಲ್ಲಿ ಮೊಬೈಲ್ ಸೇವೆ ಪೂರೈಕೆದಾರರು ಕರಾರುಗಳನ್ನು ಪ್ರಸ್ತಾಪಿಸುತ್ತಾರೆ. ಇದರಲ್ಲಿ ಒಬ್ಬರು €೧೦ದರಕ್ಕೆ ತಿಂಗಳಿಗೆ ೧೦೦೦ ಪಠ್ಯ ಸಂದೇಶಗಳನ್ನು ಕಳಿಸಬಹುದು. ==== ಜಪಾನ್‌‌ ==== ಜಪಾನ್ ಕಿರು ಸಂದೇಶಗಳನ್ನು ವ್ಯಾಪಕವಾಗಿ ಕಳಿಸಿದ ಪ್ರಥಮ ರಾಷ್ಟ್ರಗಳಲ್ಲಿ ಸೇರಿದ್ದು, J-ಪೋನ್ನ ಸ್ಕೈಮೇಲ್ ಮತ್ತು NTT ಡೊಕೊಮೊನಶಾರ್ಟ್ ಮೇಲ್ಸೇರಿದಂತೆ GSM ರಹಿತ ಸೇವೆಗಳಿಗೆ ಪ್ರವರ್ತಕವಾಗಿದೆ. ಜಪಾನಿನ ಹದಿವಯಸ್ಕರು ಮೊದಲಿಗೆ ಪಠ್ಯ ಸಂದೇಶ ಕಳಿಸುವುದನ್ನು ಆರಂಭಿಸಿದರು. ಏಕೆಂದರೆ ಇತರೆ ಲಭ್ಯ ರೂಪಗಳಿಗಿಂತ ಅದು ಸಂವಹನದ ಅಗ್ಗದ ರೂಪವಾಗಿತ್ತು. ಹೀಗಾಗಿ ಜಪಾನಿನ ತಾತ್ತ್ವಿಕ ಸಿದ್ಧಾಂತಿಗಳು ಆಯ್ದ ಅಂತರ ವೈಯಕ್ತಿಕ ಸಂಬಂಧದ ಸಿದ್ಧಾಂತವನ್ನು ಸೃಷ್ಟಿಸಿದರು. ಯುವ ಜನರಲ್ಲಿ ಮೊಬೈಲ್ ದೂರವಾಣಿಗಳು ಸಾಮಾಜಿಕ ಜಾಲಗಳನ್ನು ಬದಲಿಸಬಹುದೆಂದು ಅವರು ಪ್ರತಿಪಾದಿಸಿದರು(೧೩ರಿಂದ ೩೦ ವರ್ಷ ವಯಸ್ಸಿನವರೆಂದು ವರ್ಗೀಕರಿಸಲಾಗಿದೆ) ಈ ವಯೋಮಾನದ ಗುಂಪಿನಲ್ಲಿ ಸ್ನೇಹಿತರ ಜತೆ ವ್ಯಾಪಕ ಆದರೆ ಕಡಿಮೆ ಗುಣಮಟ್ಟದ ಸಂಬಂಧಗಳನ್ನು ಇರಿಸಿಕೊಂಡಿದ್ದು, ಮೊಬೈಲ್ ಫೋನ್ ಬಳಕೆಯು ಅವರ ಸಂಬಂಧಗಳ ಗುಣಮಟ್ಟದಲ್ಲಿ ಸುಧಾರಣೆಯನ್ನು ಕಲ್ಪಿಸಬಹುದು ಎಂದು ಅವರು ಊಹಿಸಿದರು. ಈ ವಯೋಮಾನದ ಗುಂಪು ಆಯ್ದ ಅಂತರವೈಯಕ್ತಿಕ ಸಂಬಂಧಗಳಿಗೆ ಆದ್ಯತೆ ನೀಡುತ್ತದೆ. ಇದರಲ್ಲಿ ಅವರು ನಿರ್ದಿಷ್ಟ, ಆಂಶಿಕ ಆದರೆ ಪರಿಸ್ಥಿತಿಯನ್ನು ಅವಲಂಬಿಸಿ ಸಮೃದ್ಧ ಸಂಬಂಧಗಳನ್ನು ಕಾಯ್ದುಕೊಳ್ಳುತ್ತಾರೆಂದು ಅವರು ತೀರ್ಮಾನಿಸಿದರು.<ref>ಇಗರ್ಷಿ, T., ಟಕಾಯ್, J., &amp; ಯೋಷಿದಾ, T. (೨೦೦೫). ಮೊಬೈಲ್ ಫೋನ್ ಪಠ್ಯ ಸಂದೇಶಗಳ ಮೂಲಕ ಸಾಮಾಜಿಕ ಜಾಲ ಅಭಿವೃದ್ಧಿಯಲ್ಲಿ ಲಿಂಗ ವ್ಯತ್ಯಾಸಗಳು: ರೇಖಾಂಶ ಅಧ್ಯಯನ. ಜರ್ನಲ್ ಆಫ್ ಸೋಷಿಯಲ್ ಎಂಡ್ ಪರ್ಸನಲ್ ರಿಲೇಷನ್‌ಶಿಪ್ಸ್, ೨೨(೫), ೬೯೧–೭೧೩.</ref><ref>ಇಷಿ, ಕೆನಿಚಿ. "ಇಂಪ್ಲಿಕೇಷನ್ಸ್ ಆಫ್ ಮೊಬಿಲಿಟಿ: ದಿ ಯುಸಸ್ ಆಫ್ ಪರ್ಸನಲ್ ಕಮ್ಯುನಿಕೇಷನ್ ಮೀಡಿಯ ಇನ್ ಎವರಿಡೇ ಲೈಫ್." ಜರ್ನಲ್ ಆಫ್ ಕಮ್ಯುನಿಕೇಷನ್ ೫೬ (೨೦೦೬): ೩೪೬–೬೫.</ref> ಭಾಗವಹಿಸಿದವರು ಮುಖಾಮುಖಿ ಸಂಪರ್ಕ ಮತ್ತು ಪಠ್ಯ ಸಂದೇಶ ಕಳಿಸುವ ಮೂಲಕ ಮಿತ್ರತ್ವವು ಕೇವಲ ಮುಖಾಮುಖಿ ಸಂಪರ್ಕಕ್ಕಿಂತ ಹೆಚ್ಚು ಸಾಮೀಪ್ಯದಿಂದ ಕೂಡಿರುತ್ತದೆಂದು ಪರಿಗಣಿಸಿದರೆಂದು ಇದೇ ರೀತಿಯ ಅಧ್ಯಯನಗಳು ತೋರಿಸಿವೆ. ಇದರಿಂದ ಭಾಗವಹಿಸುವವರು ಮುಖಾಮುಖಿ ಸಂವಹನದಿಂದ ಪೂರ್ವದ ಹಂತದಲ್ಲೇ ಹೊಸ ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ತಮ್ಮ ಸಂಪರ್ಕವನ್ನು ಹೆಚ್ಚಿಸಿಕೊಳ್ಳಲು ನಂತರ ಪಠ್ಯ ಸಂದೇಶವನ್ನು ಬಳಸುತ್ತಾರೆ. ಭಾಗವಹಿಸುವವರ ನಡುವೆ ಸಂಬಂಧಗಳು ಹೆಚ್ಚು ನಿಕಟವಾಗುತ್ತಿದ್ದಂತೆ, ಪಠ್ಯ ಸಂದೇಶ ಕಳಿಸುವ ಆವರ್ತನಗಳು ಹೆಚ್ಚಿತು ಎನ್ನುವುದು ಆಸಕ್ತಿದಾಯಕವಾಗಿದೆ. ಆದಾಗ್ಯೂ, ಮೊಬೈಲ್ ಅಂತರಜಾಲದ [[ಇ-ಅಂಚೆ|ಈ-ಮೇಲ್‌]]ನ ಚಾಲ್ತಿಯಿಂದಾಗಿ ಕಿರು ಸಂದೇಶ ಕಳಿಸುವಿಕೆ ಬಳಕೆತಪ್ಪಿತು. ಇದನ್ನು ಯಾವುದೇ ಮೊಬೈಲ್ ಅಥವಾ ಬೇರೆ ರೀತಿಯಾದ ಈ ಮೇಲ್ ವಿಳಾಸದಿಂದ ಕಳಿಸಬಹುದು ಮತ್ತು ಸ್ವೀಕರಿಸಬಹುದು. ಬಳಕೆದಾರನಿಗೆ ಏಕರೂಪದ ಮೇಲ್ ಸೇವೆ ಎಂದು ಸಾಮಾನ್ಯವಾಗಿ ನೀಡಲಾದರೂ(ಬಹುತೇಕ ಬಳಕೆದಾರರಿಗೆ ಈ ವ್ಯತ್ಯಾಸದ ಬಗ್ಗೆ ಅರಿವಿರುವುದಿಲ್ಲ) ವಿಶೇಷವಾಗಿ ತಲುಪುವ ಗುರಿಯು ಒಂದೇ ಜಾಲದಲ್ಲಿದ್ದರೆ ನಿರ್ವಾಹಕರು ಕಿರು ಸಂದೇಶಗಳಾಗಿ ವಿಷಯವನ್ನು ಆಂತರಿಕವಾಗಿ ರವಾನಿಸಬಹುದು. ====ಚೀನಾ==== ಪಠ್ಯ ಸಂದೇಶ ಕಳಿಸುವುದು ಚೀನಾದಲ್ಲಿ ಜನಪ್ರಿಯ ಮತ್ತು ಅಗ್ಗವಾಗಿದೆ. ಸುಮಾರು ೭೦೦ ಶತಕೋಟಿ ಸಂದೇಶಗಳನ್ನು ೨೦೦೭ರಲ್ಲಿ ಕಳಿಸಲಾಯಿತು. ಪಠ್ಯ ಸಂದೇಶ ಸ್ಪಾಮ್(ಮಿನ್ನೊಲೆಕಸ) ಕೂಡ ಚೀನಾದಲ್ಲಿ ಸಮಸ್ಯೆಯಾಗಿದೆ. ೨೦೦೭ರಲ್ಲಿ ೩೫೩.೮ ಶತಕೋಟಿ ಮಿನ್ನೊಲೆಕಸ ಸಂದೇಶಗಳನ್ನು ಕಳಿಸಲಾಯಿತು. ಹಿಂದಿನ ವರ್ಷಕ್ಕಿಂತ೯೩% ಹೆಚ್ಚಾಗಿದೆ. ಇದು ಸುಮಾರು ಪ್ರತಿವಾರಕ್ಕೆ ಪ್ರತಿ ವ್ಯಕ್ತಿಗೆ ೧೨.೪೪ ಸಂದೇಶಗಳನ್ನು ಒಳಗೊಂಡಿದೆ. [[ಚೀನಿ ಜನರ ಗಣರಾಜ್ಯ|ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ]] ಸರ್ಕಾರವು ಅಕ್ರಮ ವಿಷಯಗಳ ಪತ್ತೆಗಾಗಿ ರಾಷ್ಟ್ರದಾದ್ಯಂತ ಪಠ್ಯ ಸಂದೇಶಗಳ ಬಗ್ಗೆ ನಿಗಾ ವಹಿಸುತ್ತಾರೆ.<ref>{{cite news| url=https://www.nytimes.com/2010/01/20/world/20text.html | work=The New York Times | first=Sharon | last=Lafraniere | title=China to Scan Text Messages to Spot ‘Unhealthy Content' | date=January 20, 2010}}</ref> ಕಡಿಮೆ ಔಪಚಾರಿಕ ಶಿಕ್ಷಣ ಹೊಂದಿರುವ ಚೀನಾದ ವಲಸೆ ಕಾರ್ಮಿಕರ ನಡುವೆ, ಪಠ್ಯ ಸಂದೇಶ ಕಳಿಸುವಾಗ SMS ಕೈಪಿಡಿಗಳನ್ನು ಅವಲಂಬಿಸುವುದು ಸಾಮಾನ್ಯವಾಗಿದೆ. ಈ ಕೈಪಿಡಿಗಳು ಅಗ್ಗದ, ಕೈಯಲ್ಲಿ ಹಿಡಿಯುವ, ಪಾಕೆಟ್ ಗಾತ್ರದ ಪುಸ್ತಕಗಳಿಗಿಂತ ಚಿಕ್ಕದಾಗಿ ಪ್ರಕಟಿಸಲಾಗುತ್ತದೆ. ಇವು ಸಂದೇಶಗಳಾಗಿ ಬಳಸಲು ವೈವಿಧ್ಯದ ಭಾಷಾ ಪದಗುಚ್ಛಗಳನ್ನು ಹೊಂದಿರುತ್ತದೆ.<ref>ಲಿನ್, ಏಂಜಲ್ ಮತ್ತು ಆವಿನ್ ಟಾಂಗ್ "ಮೊಬೈಲ್ ಕಲ್ಚರ್ಸ್ ಆಫ್ ಮೈಗ್ರೆಂಟ್ ವರ್ಕರ್ಸ್ ಇನ್ ಸದರನ್ ಚೈನಾ: ಇನ್ಫಾರ್ಮಲ್ ಲಿಟರಸೀಸ್ ಇನ್ ದಿ (ನ್ಯೂ) ಸೋಷಿಯಲ್ ರಿಲೇಷನ್ಸ್ ಆಫ್ ದಿ ನ್ಯೂ ವರ್ಕಿಂಗ್ ವುಮೆನ್." ನಾಲೆಜ್, ಟೆಕ್ನಾಲಜಿ, ಎಂಡ್ ಪಾಲಿಸಿ ೨೧ (ಜೂನ್ ೨೦೦೮): ೭೩–೮೧.</ref> ==== ಫಿಲಿಪ್ಪೀನ್ಸ್ ==== ೧೯೯೫ರಲ್ಲಿ ಕಿರು ಸಂದೇಶ ಸೇವೆಯನ್ನು ಪ್ರಚಾರದ ತಂತ್ರವಾಗಿ ಪರಿಚಯಿಸಲಾಯಿತು. ಆದರೆ ಶೀಘ್ರದಲ್ಲೇ ಅದು ಅತ್ಯಂತ ಜನಪ್ರಿಯವಾಯಿತು. ೧೯೯೮ರಲ್ಲಿ ಫಿಲಿಪ್ಪೀನ್ ಮೊಬೈಲ್ ಸೇವೆ ಪೂರೈಕೆದಾರರು ಅವರ ಸೇವೆಗಳ ಭಾಗವಾಗಿ SMS ಆರಂಭಿಸಿದರು. ಆರಂಭಿಕ ಟೆಲಿವಿಷನ್ ಮಾರುಕಟ್ಟೆ ಪ್ರಚಾರಗಳು ಶ್ರವಣ ದೋಷದ ಬಳಕೆದಾರರನ್ನು ಗುರಿಯಿರಿಸಿತ್ತು. ಸೇವೆಯು ಆರಂಭದಲ್ಲಿ ಉಚಿತ ಚಂದಾದಿಂದ ಕೂಡಿತ್ತು. ಆದರೆ ಫಿಲಿಪ್ಪೀನ್ ಜನತೆ ಈ ವೈಶಿಷ್ಟ್ಯವನ್ನು ದರ ವಿಧಿಸುವ ಧ್ವನಿ ಕರೆಗಳನ್ನು ಬಳಸುವುದರ ಬದಲಿಗೆ ಉಚಿತವಾಗಿ ಸಂಪರ್ಕ ಸಾಧಿಸಲು ಬಳಸಿಕೊಂಡರು. ಟೆಲ್ಕೊಸ್ ಇದನ್ನು ಆರಂಭಿಸಿದ ನಂತರ, ಅವರು ಶೀಘ್ರದಲ್ಲೇ SMS ಗಳಿಗೆ ದರ ವಿಧಿಸುವುದನ್ನು ಆರಂಭಿಸಿದರು. ಜಾಲಗಳಲ್ಲಿ ಪ್ರಸಕ್ತ ದರವು ಪ್ರತಿ SMS ಗೆ ಒಂದು ಪೀಸೊ ಆಗಿತ್ತು.(ಸುಮಾರು US$೦.೦೨೩ ). ಬಳಕೆದಾರರಿಗೆ ಈಗ SMS ಗಳಿಗಾಗಿ ದರ ವಿಧಿಸಲಾಗುತ್ತಿದ್ದರೂ, ಅದು ಅತ್ಯಂತ ಅಗ್ಗವಾಗಿ ಉಳಿಯಿತು. ಅದು ಸುಮಾರು ಧ್ವನಿ ಕರೆಯ ಹತ್ತನೇ ಒಂದು ಭಾಗದಷ್ಟಿತ್ತು. ಈ ತಗ್ಗಿದ ದರದಿಂದಾಗಿ ಸುಮಾರು ಐದು ದಶಲಕ್ಷ ಫಿಲಿಪಿನೊಗಳಿಗೆ ೨೦೦೧ರಲ್ಲಿ ಸೆಲ್ ಫೋನ್ ಮಾಲೀಕತ್ವ ಹೊಂದಲು ದಾರಿಕಲ್ಪಿಸಿತು.<ref>ಹೋವಾರ್ಡ್ ರೇನ್‌ಗೋಲ್ಡ್, ಸ್ಮಾರ್ಟ್ ಮಾಬ್ಸ್: ದಿ ನೆಕ್ಸ್ಟ್ ಸೋಷಿಯಲ್ ರಿವಾಲ್ಯುಷನ್</ref> ಫಿಲಿಪ್ಪೀನ್ ಸಂಸ್ಕೃತಿಯಲ್ಲಿ ಸಮಾಜದೊಡನೆ ಬೆರೆಯುವ ಅತೀ ಸ್ವಭಾವದಿಂದಾಗಿ, ಧ್ವನಿ ಕರೆಗಳಿಗೆ ಹೋಲಿಸಿದರೆ SMS ಕೈಗೆಟಕುವ ದರದಿಂದಾಗಿ, SMS ಬಳಕೆಯು ಏರಿಕೆಯಾಯಿತು ಮತ್ತು ಪಠ್ಯ ಸಂದೇಶ ಕಳಿಸುವಿಕೆಯು ತಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರ ಜತೆ ಸಂಪರ್ಕ ಹೊಂದಿರಲು ಫಿಲಿಪಿನೊಗಳಿಗೆ ತಕ್ಷಣವೇ ಜನಪ್ರಿಯ ಸಾಧನವಾಗಿ ಪರಿಣಮಿಸಿತು. ಫಿಲಿಪಿನೊಗಳು ಪಠ್ಯ ಸಂದೇಶ ಕಳಿಸುವುದನ್ನು ಸಾಮಾಜಿಕ ಉದ್ದೇಶಗಳಲ್ಲದೇ ರಾಜಕೀಯ ಉದ್ದೇಶಗಳಿಗೆ ಬಳಸಿತು. ಇದು ಫಿಲಿಪ್ಪೀನ್ ಜನತೆಗೆ ಪ್ರಚಲಿತ ವಿದ್ಯಾಮಾನಗಳು ಮತ್ತು ರಾಜಕೀಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಿತು.<ref><http://partners.nytimes.com/library/tech/00/07/biztech/articles/05talk.html></ref> ಇದರ ಫಲವಾಗಿ, ಫಿಲಿಪಿನೊಗಳಿಗೆ ಕೆಲವು ವಿಷಯಗಳ ಬಗ್ಗೆ ಉತ್ತೇಜನ ಅಥವಾ ಖಂಡನೆಗೆ ಶಕ್ತಿಶಾಲಿ ಸಾಧನವಾಗಿ ಪರಿಣಮಿಸಿತು. ೨೦೦೧ EDSA II ಕ್ರಾಂತಿಯಲ್ಲಿ ಇದೊಂದು ಮುಖ್ಯ ಅಂಶವಾಯಿತು. ಇದರಿಂದ ಆಗಿನ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಸುಲಿಗೆಯಲ್ಲಿ ತಪ್ಪಿತಸ್ಥರು ಎಂದು ಕಂಡುಬಂದಿದ್ದರಿಂದ ಅವರನ್ನು ಪದಚ್ಯುತಿಗೊಳಿಸಲಾಯಿತು. ೨೦೦೯ರ ಅಂಕಿಅಂಶಗಳ ಪ್ರಕಾರ, ಸುಮಾರು ೭೨ ದಶಲಕ್ಷ ಮೊಬೈಲ್ ಸೇವೆ ಚಂದಾದಾರರಿದ್ದಾರೆ(ಸರಿಸುಮಾರು ಫಿಲಿಪಿನೊ ಜನಸಂಖ್ಯೆಯಲ್ಲಿ ಶೇಕಡ ೮೦)ಸುಮಾರು ೧.೩೯ಶತಕೋಟಿ SMS ಸಂದೇಶಗಳನ್ನು ದಿನನಿತ್ಯ ಫಿಲಿಪ್ಪೀನ್ಸ್‌ನಲ್ಲಿ ಕಳಿಸಲಾಗುತ್ತದೆ.<ref><http://www.businesswire.com/news/home/20100823005660/en/Research-Markets-Philippines---Telecoms-ಮೊಬೈಲ್-Broadband></ref><ref><http://www.wayodd.com/the-philippines-reaffirms-status-as-ಪಠ್ಯ-messaging-capital-of-the-world/v/8783/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}></ref> ಫಿಲಿಪ್ಪೀನ್ಸ್ ಜನರು ದೊಡ್ಡ ಪ್ರಮಾಣದ ಪಠ್ಯ ಸಂದೇಶಗಳನ್ನು ಕಳಿಸುವ ಕಾರಣದಿಂದಾಗಿ, ಫಿಲಿಪ್ಪೀನ್ಸ್ ೧೯೯೦ರ ಕೊನೆಯಿಂದ ೨೦೦೦ರ ದಶಕದ ಪೂರ್ವದವರೆಗೆ ವಿಶ್ವದ ಪಠ್ಯ ರಾಜಧಾನಿ ಎಂದು ಹೆಸರಾಯಿತು. ==== ನ್ಯೂಜಿಲೆಂಡ್‌‌ ==== ನ್ಯೂಜಿಲೆಂಡ್‌ನಲ್ಲಿ ಮೂರು ಮುಖ್ಯ ದೂರಸಂಪರ್ಕ ಕಂಪೆನಿ ಜಾಲಗಳಿವೆ. ಟೆಲಿಕಾಂ NZ ನ್ಯೂಜಿಲೆಂಡ್‌ನಲ್ಲಿ ಪ್ರಥಮ ದೂರಸಂಪರ್ಕ ಕಂಪೆನಿಯಾಗಿದ್ದು, ಎಲ್ಲ ಸ್ಥಿರ ದೂರವಾಣಿ ಮಾರ್ಗಗಳ ಮಾಲೀಕತ್ವ ಹೊಂದಿದೆ. ಆದಾಗ್ಯೂ, ಇದು ಅವುಗಳನ್ನು ಇತರೆ ಕಂಪನಿಗಳ ಬಳಕೆಗೆ ಗುತ್ತಿಗೆ ಕೂಡ ನೀಡುತ್ತವೆ. ವೊಡಾಫೋನ್ ೧೯೯೮ರಲ್ಲಿ ಬೆಲ್‌ಸೌತ್ ನ್ಯೂಜಿಲೆಂಡ್ ಸ್ವಾಧೀನಕ್ಕೆ ತೆಗೆದುಕೊಂಡಿತು ಮತ್ತು ನ್ಯೂಜಿಲೆಂಡ್ ಮೊಬೈಲ್ ಮಾರುಕಟ್ಟೆಯಲ್ಲಿ ೨೦೦೭ ಡಿಸೆಂಬರ್‌ನಲ್ಲಿದ್ದಂತೆ ಶೇಕಡ ೫೩.೭ ರಷ್ಟು ಸ್ವಾಧೀನ ಹೊಂದಿರುವುದಾಗಿ ಪ್ರತಿಪಾದಿಸಿದೆ<ref>[http://www.vodafone.co.nz/about/company-information/company-facts-figures.jsp ಕಂಪೆನಿ ಫ್ಯಾಕ್ಟ್ಸ್ &amp; ಫಿಗರ್ಸ್] {{Webarchive|url=https://web.archive.org/web/20110724195235/http://www.vodafone.co.nz/about/company-information/company-facts-figures.jsp |date=2011-07-24 }} ವೊಡಾಫನ್ ನ್ಯೂಜಿಲೆಂಡ್ ವೆಬ್‌ಸೈಟ್‌ನಿಂದ</ref> ಮತ್ತು೨ಡಿಗ್ರೀಸ್ ೨೦೦೯ರಲ್ಲಿ ಆಗಮಿಸಿತು. ೨೦೦೫ರಲ್ಲಿದ್ದಂತೆ ವಯಸ್ಕ ಜನಸಂಖ್ಯೆಯಲ್ಲಿ ಸುಮಾರು ಶೇಕಡ ೮೫ರಷ್ಟು ಜನರು ಮೊಬೈಲ್ ಫೋನ್ ಹೊಂದಿದ್ದರು.<ref>{{cite journal | url= http://www.nzma.org.nz/journal/118-1216/1494/ | title= Smoking cessation using mobile phone text messaging is as effective in Māori as non-Māori | work= [[The New Zealand Medical Journal]] | date= 3 June 2005 | volume= 118 | issue= 1216 | quote= More than 85% of young New Zealand adults now have a mobile phone (statistics by ethnicity are not available), and text messaging among this age group has rapidly developed into a new communications medium. | access-date= 23 ಮೇ 2011 | archive-date= 24 ನವೆಂಬರ್ 2009 | archive-url= https://web.archive.org/web/20091124050256/http://www.nzma.org.nz/journal/118-1216/1494/ | url-status= dead }}</ref> ಸಾಮಾನ್ಯವಾಗಿ ಪಠ್ಯ ಸಂದೇಶ ಕಳಿಸುವುದು ಫೋನ್ ಕರೆಗಳಿಗಿಂತ ಜನಪ್ರಿಯವಾಯಿತು. ಇದು ಏಕಾಂತಕ್ಕೆ ಕಡಿಮೆ ಭಂಗ ಉಂಟುಮಾಡುತ್ತಾದ್ದರಿಂದ ಹೆಚ್ಚು ಸೌಜನ್ಯದಿಂದ ಕೂಡಿದೆಯೆಂದು ದೃಷ್ಟಿಕೋನ ಹೊಂದಲಾಗಿದೆ. ==== ಆಫ್ರಿಕಾ ==== ಪಠ್ಯ ಸಂದೇಶ ಕಳಿಸುವುದು ಮುಂದಿನ ಕೆಲವು ವರ್ಷಗಳಲ್ಲಿ ಆಫ್ರಿಕಾದ ಮೊಬೈಲ್ ಜಾಲದ ನಿರ್ವಾಹಕರಿಗೆ ಮುಖ್ಯ ಆದಾಯ ಚಾಲಕಶಕ್ತಿಯಾಗಲಿದೆ.<ref>http://thepinehillsnews.com/wp/2009/03/17/ಪಠ್ಯ-messaging-will-be-key-revenue-driver-for-ಮೊಬೈಲ್-operators-in-africa/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇಂದು, ಪಠ್ಯ ಸಂದೇಶ ಕಳಿಸುವುದು ಆಫ್ರಿಕದ ಮಾರುಕಟ್ಟೆಯಲ್ಲಿ ನಿಧಾನವಾಗಿ ಪ್ರಭಾವವನ್ನು ಗಳಿಸುತ್ತಿದೆ. ಇಂತಹ ಒಬ್ಬ ವ್ಯಕ್ತಿ ಪಠ್ಯ ಸಂದೇಶವನ್ನು ಕಳಿಸುವ ಮೂಲಕ HIV ಮತ್ತು AIDS ಕುರಿತು ಪ್ರಚಾರ ಮಾಡಿದ. ಇದು ಗಮನಾರ್ಹವಾಗಿ ಆಫ್ರಿಕನ್ನರ ಮೇಲೆ ಪರಿಣಾಮ ಬೀರಿತು.<ref>{{Cite web |url=http://brianshall.com/content/silence-death-south-africa-text-messages-can-end-silence |title=ಆರ್ಕೈವ್ ನಕಲು |access-date=2011-05-23 |archive-date=2011-08-12 |archive-url=https://web.archive.org/web/20110812211230/http://brianshall.com/content/silence-death-south-africa-text-messages-can-end-silence |url-status=dead }}</ref> ೨೦೦೯ರ ಸೆಪ್ಟೆಂಬರ್‌ನಲ್ಲಿ, ಆಫ್ರಿಕಾದ ಬಹು ರಾಷ್ಟ್ರೀಯ ಪ್ರಚಾರದಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕ ವಸ್ತುಗಳ ದಾಸ್ತಾನು ಕೊರತೆಯನ್ನು ಬಹಿರಂಗ ಮಾಡಲು ಮತ್ತು ಈ ವಿಷಯವನ್ನು ನಿಭಾಯಿಸುವಂತೆ ಸರ್ಕಾರದ ಮೇಲೆ ಒತ್ತಡದ ಹೇರಲು ಪಠ್ಯ ಸಂದೇಶವನ್ನು ಬಳಸಿಕೊಂಡರು.<ref>http://www.plusnews.org/Report.aspx?ReportId=೮೬೧೯೨{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಪಠ್ಯ ಸಂದೇಶವು ಆಫ್ರಿಕಾದಲ್ಲಿ ಆರೋಗ್ಯ ವಿಷಯಗಳ ಬಗ್ಗೆ ಮಾಹಿತಿಯನ್ನು ಹರಡುವುದು ಪ್ರೋತ್ಸಾಹದಾಯಕವಾಗಿ ಕಂಡಿತು. ಇತರೆ ಖಂಡಗಳಿಗೆ ಹೋಲಿಸಿದರೆ ಇದು ಒಂದು ರೀತಿ ಭಿನ್ನವಾಗಿತ್ತು. == ಸಾಮಾಜಿಕ ಪರಿಣಾಮ== ಪಠ್ಯ ಸಂದೇಶದ ಪ್ರವೇಶವು ಮುಂಚೆ ಸಾಧ್ಯವಾಗದ ಹೊಸ ಸ್ವರೂಪಗಳ ಪರಸ್ಪರ ಸಂವಹನಕ್ಕೆ ಸಾಧ್ಯವಾಯಿತು. ವ್ಯಕ್ತಿಯೊಬ್ಬ ಇನ್ನೊಬ್ಬ ಬಳಕೆದಾರನ ಜತೆ ಅಲ್ಪ ಕಾಲದಲ್ಲೇ ಉತ್ತರಿಸಬೇಕೆಂಬ ನಿರೀಕ್ಷೆಯಿಲ್ಲದೇ ಸಂಭಾಷಣೆಯನ್ನು ನಡೆಸಬಹುದು ಮತ್ತು ಸಂಭಾಷಣೆಯಲ್ಲಿ ನಿರತವಾಗಲು ಕಾಲವನ್ನು ಗೊತ್ತುಮಾಡುವ ಅಗತ್ಯವೂ ಇರುವುದಿಲ್ಲ. ಧ್ವನಿ ಕರೆಯು ಅಪ್ರಾಯೋಗಿಕ, ಅಸಾಧ್ಯ ಅಥವಾ ಅಸ್ವೀಕಾರಾರ್ಹ ಎನಿಸಿದ ಪರಿಸ್ಥಿತಿಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಸಂವಹನವನ್ನು ಕಾಯ್ದುಕೊಳ್ಳಬಹುದು. ಪಠ್ಯ ಸಂದೇಶವು ಭಾಗವಹಿಸುವ ಸಂಸ್ಕೃತಿಗೆ ಸ್ಥಳವನ್ನು ದೊರಕಿಸಿಕೊಟ್ಟಿತು.ಇದು ವೀಕ್ಷಕರಿಗೆ ಆನ್‌ಲೈನ್ ಮತದಾನಕ್ಕೆ ಮತ್ತು ಟಿವಿ ಮತದಾನಗಳಿಗೆ ಅವಕಾಶ ನೀಡಿತು ಮತ್ತು ಈ ಕ್ರಮದ ಬಗ್ಗೆ ಮಾಹಿತಿಯನ್ನು ಪಡೆಯಲು ಕೂಡ ಅವಕಾಶ ಕಲ್ಪಿಸಿತು.<ref>ಲೆವಿನ್‌ಸನ್, ಪಾಲ್. ೨೦೦೪.</ref> ಪಠ್ಯ ಸಂದೇಶದಿಂದ ಜನರನ್ನು ಒಟ್ಟುಗೂಡಿಸುವುದು ಸಾಧ್ಯವಾಗಬಹುದು. ಪೀಪಲ್ ಪವರ್ ಸೃಷ್ಟಿಸುವ "ಸ್ಮಾರ್ಟ್ ಮಾಬ್ಸ್" ಅಥವಾ "ನೆಟ್ ವಾರ್" ಮೂಲಕ ಸಮುದಾಯದ ಪ್ರಜ್ಞೆಯನ್ನು ಸೃಷ್ಟಿಸುತ್ತದೆ.<ref>ರೇನ್‌ಗೋಲ್ಡ್, H. ೨೦೦೨</ref> === ಭಾಷೆಯ ಮೇಲೆ ಪರಿಣಾಮ === {{Ref improve section|date=August 2008}} {{Main|SMS language}} [[File:SillyModernSociety.jpg|thumb|right|200px|ಪ್ಯಾರಿಸ್‌ನಲ್ಲಿ ಕಾಣಿಸುವ ಈ ಸ್ಟಿಕರ್ SMSಶೀಘ್ರಲಿಪಿಯಲ್ಲಿ ಸಂವಹನದ ಜನಪ್ರಿಯತೆಯನ್ನು ವಿಡಂಬನೆ ಮಾಡುತ್ತದೆ.ಫ್ರೆಂಚ್‌ನಲ್ಲಿ: "ಇದು ನೀನಾ? / ನಾನೇ! / ನೀನು ನನ್ನನ್ನು ಪ್ರೀತಿಸುತ್ತೀಯಾ? / ಬಾಯಿ ಮುಚ್ಚು!"]] ಸಣ್ಣ ಫೋನ್ ಕೀಪ್ಯಾಡ್ ಕಾಗುಣಿತದ ಹಲವಾರು ರೂಪಾಂತರಗಳಿಗೆ ಕಾರಣವಾಯಿತು. ಉದಾಹರಣೆಗೆ "txt msg",ಅಥವಾ CamelCaseಬಳಕೆ, ಉದಾಹರಣೆಗೆ "ThisIsVeryLame". ಸಿರಿಲಿಕ್ ಅಥವಾ [[ಗ್ರೀಕ್‌ ವರ್ಣಮಾಲೆ|ಗ್ರೀಕ್]] ಅಕ್ಷರಗಳನ್ನು ಬಳಸುವಾಗ ಅವಕಾಶ ನೀಡುವ ಹೆಚ್ಚು ಸೀಮಿತ ಸಂದೇಶದ ಉದ್ದಗಳನ್ನು ತಪ್ಪಿಸಲು, ಆ ಅಕ್ಷರಮಾಲೆಗಳಲ್ಲಿ ಬರೆದ ಭಾಷೆಗಳ ಭಾಷಿಕರು ತಮ್ಮ ಸ್ವಂತ [[ಭಾಷೆ|ಭಾಷೆಗಾಗಿ]] ಲ್ಯಾಟಿನ್ ಅಕ್ಷರಮಾಲೆಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಕೆಲವು ಭಾಷೆಗಳಲ್ಲಿ ವ್ಯತ್ಯಾಸಸೂಚಕ ಚಿಹ್ನೆಗಳನ್ನು ಬಳಸಿಕೊಂಡು, ಉದಾಹರಣೆಗೆಪೋಲಿಷ್, SMS ತಂತ್ರಜ್ಞಾನವು ಲಿಖಿತ ಭಾಷೆಯ ಸಂಪೂರ್ಣ ಹೊಸ ರೂಪಾಂತರವನ್ನು ಸೃಷ್ಟಿಸಿತು: ವ್ಯತ್ಯಾಸಸೂಚಕ ಚಿಹ್ನೆಗಳಿಂದ ಸಾಮಾನ್ಯವಾಗಿ ಬರೆಯುತ್ತಿದ್ದ ಅಕ್ಷರಗಳನ್ನು (ಉದಾ, ''ą'', ''ę'', ''ś'', ''ż'' ಪೋಲಿಷ್‌ನಲ್ಲಿ)ಈಗ ಅವುಗಳಿಲ್ಲದೇ ಬರೆಯಲಾಯಿತು. (''a'', ''e'', ''s'', ''z'' ರೀತಿಯಲ್ಲಿ) ಪೋಲಿಷ್ ಲಿಪಿಯಿಲ್ಲದೇ ಸೆಲ್ ಫೋನ್ ಬಳಕೆಗೆ script ಅಥವಾ [[ಯುನಿಕೋಡ್|ಯೂನಿಕೋಡ್]] ಸಂದೇಶಗಳಲ್ಲಿ ಜಾಗವನ್ನು ಉಳಿಸಲು ಅನುಕೂಲ ಕಲ್ಪಿಸುವುದಾಗಿತ್ತು. ಐತಿಹಾಸಿಕವಾಗಿ ಶೀಘ್ರಲಿಪಿಯಿಂದ ಅಭಿವೃದ್ಧಿಪಡಿಸಿದ ಈ ಭಾಷೆಯನ್ನುಬುಲ್ಲೆಟಿನ್ ಬೋರ್ಡ್ ಸಿಸ್ಟಂಗಳಲ್ಲಿ ಮತ್ತು ನಂತರ ಅಂತರಜಾಲ ಚ್ಯಾಟ್ ರೂಂಗಳಲ್ಲಿ ಬಳಸಲಾಯಿತು. ಅಲ್ಲಿ ಬಳಕೆದಾರರು ಕೆಲವು ಪದಗಳನ್ನು ಸಂಕ್ಷೇಪಿಸಿ, ಪ್ರತಿಕ್ರಿಯೆಯನ್ನು ಹೆಚ್ಚು ಶೀಘ್ರವಾಗಿ ಬೆರಳಚ್ಚು ಮಾಡಲು ಅವಕಾಶ ನೀಡುತ್ತಾರೆ. ಆದರೂ ಉಳಿಸಿದ ಕಾಲದ ಮೊತ್ತವು ಸಾಮಾನ್ಯವಾಗಿ ಅಮುಖ್ಯವಾಗುತ್ತದೆ. ಆದಾಗ್ಯೂ, SMS ನಲ್ಲಿ ಇದನ್ನು ಹೆಚ್ಚು ಪ್ರಕಟಿಸಲಾಯಿತು. ಮೊಬೈಲ್ ಫೋನ್ ಬಳಕೆದಾರರಿಗೆ ಸಾಮಾನ್ಯವಾಗಿ ಕಂಪ್ಯೂಟರ್ ಬಳಕೆದಾರರ ರೀತಿಯಲ್ಲಿ QWERTYಕೀಲಿಮಣೆಗೆ ಅವಕಾಶವಿರುವುದಿಲ್ಲ. ಪ್ರತಿಯೊಂದು ಅಕ್ಷರವನ್ನು ಬೆರಳಚ್ಚಿಸಲು ಹೆಚ್ಚು ಪ್ರಯತ್ನದ ಅಗತ್ಯವಿರುತ್ತದೆ ಮತ್ತು ಕಳಿಸಬಹುದಾದ ಅಕ್ಷರಗಳ ಸಂಖ್ಯೆಯಲ್ಲಿ ಮಿತಿಯಿರುತ್ತದೆ. ಮ್ಯಾಂಡರಿನ್ ಚೈನೀಸ್‌ನಲ್ಲಿ ಪದಗಳ ರೀತಿಯಲ್ಲಿ ಧ್ವನಿಸುವ ಸಂಖ್ಯೆಗಳನ್ನು ಪದಗಳ ಬದಲಿಗೆ ಬಳಸಲಾಗುತ್ತದೆ. ಉದಾಹರಣೆಗೆ, ೫೨೦ ಸಂಖ್ಯೆಯು ಚೈನೀಸ್ (''ವು ಎರ್ ಲಿಂಗ್'' ) "ಐ ಲವ್ ಯುವ್"(''ವೊ ಐ ನಿ'' )ಪದಗಳ ರೀತಿಯಲ್ಲಿ ಧ್ವನಿಸುತ್ತದೆ. ಅನುಕ್ರಮ ೭೪೮ (''ಕಿ ಸಿ ಬಾ'' )ಶಾಪವಾದ "ಗೋ ಟು ಹೆಲ್"(''ಕ್ವು ಸಿ ಬಾ'' )ರೀತಿಯಲ್ಲಿ ಧ್ವನಿಸುತ್ತದೆ. ಪ್ರೆಡೆಕ್ಟಿವ್ ಟೆಕ್ಸ್ಟ್ ತಂತ್ರಾಂಶ, ಪದಗಳನ್ನು (ಟೇಜಿಕ್ T೯ ಮತ್ತು iTAP) ಅಥವಾ ಅಕ್ಷರಗಳನ್ನು (ಈಟೋನಿಯ ಲೆಟರ್‌ವೈಸ್) ಊಹಿಸಲು ಪ್ರಯತ್ನಿಸುತ್ತದೆ ಮತ್ತು ಕಾಲವನ್ನು ವ್ಯಯಮಾಡುವ ಮಾಹಿತಿಯ ಶ್ರಮವನ್ನು ತಗ್ಗಿಸುತ್ತದೆ. ಇದು ಸಂಕ್ಷೇಪಗಳ ಅವಶ್ಯಕತೆಯನ್ನು ಕಡಿಮೆಗೊಳಿಸುತ್ತದಲ್ಲದೇ, ತಂತ್ರಾಂಶದ ನಿಘಂಟುನಲ್ಲಿರುವ ನಿಯತ ಪದಗಳಿಗಿಂತ ಬೆರಳಚ್ಚಿಸಲು ನಿಧಾನವಾಗುತ್ತದೆ. ಆದಾಗ್ಯೂ, ಇದು ಸಂದೇಶಗಳನ್ನು ಉದ್ದವಾಗಿಸುತ್ತದೆ, ಸಾಮಾನ್ಯವಾಗಿ ಪಠ್ಯ ಸಂದೇಶವನ್ನು ಬಹು ಭಾಗಗಳಲ್ಲಿ ಕಳಿಸುವ ಅಗತ್ಯವಿರುತ್ತದೆ. ಆದ್ದರಿಂದ ಅದನ್ನು ಕಳಿಸಲು ಹೆಚ್ಚು ವೆಚ್ಚವಾಗುತ್ತದೆ. ವೆಬ್‌ಸೈಟ್ ಪೋರ್ಟಲ್‌ಗಳಾದ transl೮it ಮುಂತಾದವು ಈ ಪಠ್ಯ ಭಾಷೆಯ ಪ್ರಮಾಣೀಕರಣಕ್ಕೆ ಬಳಕೆದಾರರ ಸಮುದಾಯವನ್ನು ಬೆಂಬಲಿಸಿದೆ. ಅನುವಾದಗಳನ್ನು ಸಲ್ಲಿಸಲು ಮತ್ತು ಯೂಸರ್ ಹ್ಯಾಂಡಲ್‌ನೊಂದಿಗೆ ಹಕ್ಕು ಪ್ರತಿಪಾದಿಸಲು ಅಥವಾ ಮೇಲಿನ ಸಂದೇಶಗಳನ್ನು ಸಲ್ಲಿಸಲು ಮತ್ತು ಭಾಷೆಯ ನುಡಿಗಟ್ಟನ್ನು ಊಹಿಸಲು ಬಳಕೆದಾರರಿಗೆ ಇದು ಅವಕಾಶ ನೀಡುತ್ತದೆ. ಈ ಪೋರ್ಟಲ್ ಅಂತಾರಾಷ್ಟ್ರೀಯ ಜನಪ್ರಿಯತೆಯಿಂದಾಗಿ ೨೦೦೫ರ ಕೊನೆಯಲ್ಲಿ ''transl೮it!'' ಪ್ರಕಟಣೆಯಲ್ಲಿ ಫಲ ನೀಡಿತು.''dxNRE &amp; glosRE'' (ನಿಘಂಟು & ಲಘುಶಬ್ದಕೋಶ) ವಿಶ್ವದ ಪ್ರಥಮ ಮತ್ತು ಅತ್ಯಂತ ಪೂರ್ಣ,SMS ಮತ್ತು ಪಠ್ಯ ಭಾಷೆ ಪುಸ್ತಕ. {{wikinews|New Zealand students able to use txt language in exams}} ಪಠ್ಯ ಸಂದೇಶದ ಬಳಕೆಯು ಜನರು ಮಾತನಾಡುವ ಮತ್ತು ಪ್ರಬಂಧಗಳನ್ನು ಬರೆಯುವ ವಿಧಾನವನ್ನು ಬದಲಿಸಿತು. ಕೆಲವರು ಇದನ್ನು ಹಾನಿಕರ ಎಂದು ನಂಬಿದರು.<ref>{{Cite web |url=http://www.newhorizons.org/strategies/literacy/oconnor.htm |title=ಇನ್‌ಸ್ಟಾಂಟ್ ಮೆಸೇಜಿಂಗ್: ಫ್ರೆಂಡ್ ಆರ್ ಫೋಯಿ ಆಫ್ ಸ್ಟುಡೆಂಟ್ ರೈಟಿಂಗ್? |access-date=2011-05-23 |archive-date=2010-06-13 |archive-url=https://web.archive.org/web/20100613085439/http://www.newhorizons.org/strategies/literacy/oconnor.htm |url-status=dead }}</ref> ೨೦೦೬ರ ನವೆಂಬರ್‌ನಲ್ಲಿ, ನ್ಯೂಜಿಲೆಂಡ್ ಕ್ವಾಲಿಫಿಕೇಶನ್ಸ್ ಅಥೋರಿಟಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವರ್ಷದ ಕೊನೆಯ ಪರೀಕ್ಷೆ ಪತ್ರಿಕೆಗಳಲ್ಲಿ ಮೊಬೈಲ್ ಫೋನ್ ಪಠ್ಯ ಭಾಷೆಯನ್ನು ಬಳಸಲು ಅವಕಾಶ ನೀಡಿದ ಕ್ರಮವನ್ನು ಅನುಮೋದಿಸಿತು.<ref>{{cite news| url=http://www.usatoday.com/news/offbeat/2006-11-13-text-speak_x.htm | work=USA Today | title=Officials: Students can use 'text speak' on tests | date=November 13, 2006 | accessdate=May 25, 2010}}</ref> ಶಾಲೆಯ ಕಾರ್ಯಭಾರಗಳಲ್ಲಿ ಪಠ್ಯ ಭಾಷೆಗಳನ್ನು ಬಳಸುವ ಬಗ್ಗೆ ೨೦೦೨ರಲ್ಲಿ ಆರಂಭವಾದ ಅತ್ಯಂತ ಪ್ರಚಾರದ ವರದಿಗಳಲ್ಲಿ ಲಿಖಿತ ಸಂವಹನದ ಗುಣಮಟ್ಟವು ಕುಸಿಯುತ್ತಿದೆಯೆಂದು ಆತಂಕ ವ್ಯಕ್ತಪಡಿಸಲು ಕಾರಣವಾಯಿತು.<ref name="autogenerated1" /> ಈ ಸಮಸ್ಯೆಯನ್ನು ನಿಯಂತ್ರಿಸಲು ಶಿಕ್ಷಕರು ಮತ್ತು ಪ್ರಾಧ್ಯಾಪಕರು ಕಷ್ಟದ ಅವಧಿಯನ್ನು ಎದುರಿಸುತ್ತಿದ್ದಾರೆ ಎಂದು ಇತರೆ ವರದಿಗಳು ತಿಳಿಸಿದವು.<ref name="autogenerated1" /> ಆದಾಗ್ಯೂ, ಪಠ್ಯ ಭಾಷೆಯು ವ್ಯಾಪಕ ಅಥವಾ ಹಾನಿಕರ ಎನ್ನುವ ಕಲ್ಪನೆಯನ್ನು ಭಾಷಾ ತಜ್ಞರ ಸಂಶೋಧನೆಯು ನಿರಾಕರಿಸಿದೆ.<ref>[https://www.theguardian.com/education/2008/sep/16/academicexperts.languages ದಿ ಗಾರ್ಡಿಯನ್ - Gr8 db8rಟೇಕ್ಸ್ ಆನ್ ಲಿಂಗ್ವಿಸ್ಟಿಕ್ ಲುಡ್ಡೈಟ್ಸ್:ಲಾಂಗ್ವೇಜ್ ಗುರು ಡೇವಿಡ್ ಕ್ರಿಸ್ಟಲ್ ಟೆಲ್ಸ್ ಜಾನ್ ಕ್ರೇಸ್ ದೆಟ್ txt spk ಈಸ್ ರೆಸ್ಪಾನ್ಸಿಬಲ್ ಫಾರ್ ನೀದರ್ ಬ್ಯಾಡ್ ಸ್ಪೆಲ್ಲಿಂಗ್ ನಾರ್ ಮೋರಲ್ ಡೀಕೆ]</ref> ''ದಿ ನ್ಯೂಯಾರ್ಕರ್'' ‌ ಪತ್ರಿಕೆಯ ಲೇಖನವೊಂದು ಇಂಗ್ಲೀಷ್‌ನೊಂದಿಗೆ ವಿಶ್ವದ ಕೆಲವು ಭಾಷೆಗಳು ಹೇಗೆ ಪಠ್ಯ ಸಂದೇಶದೊಂದಿಗೆ ಅಮೆರಿಕೀಕರಣವಾಗಿದೆ ಎನ್ನುವುದನ್ನು ಶೋಧಿಸಿದೆ. ವ್ಯತ್ಯಾಸಸೂಚಕ ಚಿಹ್ನೆಗಳ ಬಳಕೆಯನ್ನು [[ಫ್ರೆಂಚ್ ಭಾಷೆ|ಫ್ರೆಂಚ್]] ಮುಂತಾದ ಭಾಷೆಗಳಲ್ಲಿ ಮತ್ತು ಇಥಿಯೋಪಿಯ ಭಾಷೆಗಳಲ್ಲಿ ಚಿಹ್ನೆಗಳನ್ನು ತೆಗೆಯಲಾಯಿತು. ಈ ಪುಸ್ತಕದಲ್ಲಿ ''[[Txtng: the Gr8 Db8]]'', ಡೇವಿಡ್ ಕ್ರಿಸ್ಟಲ್ ಎಲ್ಲ ಹನ್ನೊಂದು ಭಾಷೆಗಳ ಪಠ್ಯಸಂದೇಶ ಕಳಿಸುವವರು "lol", "u", "brb", ಮತ್ತು "gr೮", ಎಲ್ಲವೂ ಇಂಗ್ಲೀಷ್ ಮೂಲದ ಶೀಘ್ರಲಿಪಿಗಳನ್ನು ಬಳಸುತ್ತಾರೆ. ಪಠ್ಯ ಸಂದೇಶದಲ್ಲಿ ಚಿತ್ರಸಂಕೇತ ಮತ್ತು ಪದಸಂಕೇತದ ಬಳಕೆಯು ಪ್ರತಿಯೊಂದು ಭಾಷೆಯಲ್ಲಿ ಉಪಸ್ಥಿತವಿರುತ್ತದೆ. ಪದ ಅಥವಾ ಚಿಹ್ನೆಗಳನ್ನು ಬಿಂಬಿಸಲು ಅವರು ಪದಗಳನ್ನು ಸಂಕ್ಷೇಪಗೊಳಿಸುತ್ತಿದ್ದರು. ಇದು ಪದದ ಉಚ್ಚಾರಾಂಶದ ರೀತಿಯಲ್ಲಿ ಧ್ವನಿಸುತ್ತದೆ. ಉದಾಹರಣೆಗೆ ೨day or b೪ ರೀತಿ. ಇದನ್ನು ಸಾಮಾನ್ಯವಾಗಿ ಇತರ ಭಾಷೆಗಳಲ್ಲಿ ಕೂಡ ಬಳಸಲಾಗುತ್ತದೆ. ಹಲವಾರು ಹಲವಾರು ಭಾಷೆಗಳಲ್ಲಿ ಕೆಲವು ಉದಾಹರಣೆಗಳನ್ನು ಕ್ರಿಸ್ಟಲ್ ನೀಡುತ್ತಾರೆ. ಉದಾಹರಣೆಗೆ ಇಟಲಿಯ ''sei'' ‌. "ಸಿಕ್ಸ್"ನ್ನು ''sei'' ಗೆ ಬದಲಿಯಾಗಿ ಬಳಸಲಾಗುತ್ತದೆ, "ಯು ಆರ್". ಉದಾಹರಣೆಗೆ: dv ೬ = ಡೌವ್ ಸೇಯ್ ("ವೇರ್ ಆರ್ ಯು") ಮತ್ತು ಫ್ರೆಂಚ್ ''ಸೆಪ್ಟ್'' "ಸೆವೆನ್" = ''ಕ್ಯಾಸೆಟ್ಟೆ'' ("ಕ್ಯಾಸೆಟ್"). ಅಂಕಿ ಅನುಕ್ರಮಗಳು ಕೂಡ ಬಳಕೆಯಲ್ಲಿವೆ. ಪದದ ಹಲವಾರು ಉಚ್ಚಾರಾಂಶಗಳಿಗೆ ಬದಲಿಯಾಗಿ ಅಂಕಿಗಳನ್ನು ಬಳಸಿಕೊಂಡು ಇಡೀ ನುಡಿಗಟ್ಟನ್ನು ಸೃಷ್ಟಿಸುವುದು. ಉದಾಹರಣೆಗೆ, ಫ್ರೆಂಚ್‌ನಲ್ಲಿ a೧೨c೪ ನ್ನು ''à un de ces quatres'' ಎಂದು ಹೇಳಬಹುದು. "ಸೀ ಯು ಎರೌಂಡ್"(ಅಕ್ಷರಶಃ: "ನಾಲ್ಕರಲ್ಲಿ ಒಂದು [ದಿನಗಳು]"). ಪಠ್ಯ ಸಂದೇಶದಲ್ಲಿ ಚಿಹ್ನೆಗಳ ಬಳಕೆ ಮತ್ತು ಇಂಗ್ಲೀಷ್‌ನಿಂದ ಎರವಲು ಪಡೆದುಕೊಂಡಿದ್ದಕ್ಕೆ ಉದಾಹರಣೆಯು ''@'' ಬಳಕೆಯಾಗಿದೆ. ಪಠ್ಯ ಸಂದೇಶದಲ್ಲಿ ಇದನ್ನು ಬಳಸಿದಾಗಲೆಲ್ಲ, ಅದರ ಉದ್ದೇಶಿತ ಬಳಕೆಯು ಇಂಗ್ಲೀಷ್ ಉಚ್ಚಾರಣೆಯೊಂದಿಗಿರುತ್ತದೆ. ಕ್ರಿಸ್ಟಲ್ ''@F'' ನಲ್ಲಿ ''@'' ನ ವೆಲ್ಷ್ ಬಳಕೆಯ ಬಗ್ಗೆ ಉದಾಹರಣೆ ನೀಡುತ್ತಾರೆ. ಇದನ್ನು atafಎಂದು ಉಚ್ಚರಿಸಲಾಗುತ್ತದೆ. ಅದರ ಅರ್ಥವು "ಟು ಮಿ" ಎಂದಾಗುತ್ತದೆ. ಚಿಹ್ನೆ ಆಧಾರಿತ ಭಾಷೆಗಳಾದ ಚೈನೀಸ್ ಮತ್ತು ಜಪಾನೀಸ್‌ನಲ್ಲಿ ಸಂಖ್ಯೆ ಉಚ್ಚಾರಣೆಯ ಸಂಕ್ಷಿಪ್ತ ರೂಪದ ಆಧಾರದ ಮೇಲೆ ಸಂಖ್ಯೆಗಳು ಗೊತ್ತುಪಡಿಸಿದ ಉಚ್ಚಾರಾಂಶಗಳಾಗಿವೆ. ಕೆಲವು ಬಾರಿ ಸಂಖ್ಯೆಯ ಇಂಗ್ಲೀಷ್ ಉಚ್ಚಾರಣೆಯಾಗಿದೆ. ಈ ರೀತಿ, ಇಡೀ ಸಾಲುಗಳನ್ನು ನಿವೇದಿಸಲು ಕೇವಲ ಸಂಖ್ಯೆಗಳನ್ನು ಬಳಸಬಹುದು. ಉದಾಹರಣೆಗೆ ಚೈನೀಸ್‌ನಲ್ಲಿ "೮೮೦೭೭೦೧೩೧೪೫೨೦"ನ್ನು ಅಕ್ಷರಶಃ "ಹಗ್ ಹಗ್ ಯು, ಕಿಸ್ ಕಿಸ್ ಯು, ಹೋಲ್ ಲೈಪ್, ಹೋಲ್ ಲೈಫ್ ಐ ಲವ್ ಯು." ಇಂಗ್ಲೀಷ್ ವಿಶ್ವವ್ಯಾಪಿ ಪಠ್ಯ ಸಂದೇಶಕ್ಕೆ ವ್ಯತ್ಯಾಸದಲ್ಲಿ ಪ್ರಭಾವ ಬೀರುತ್ತದೆ. ಆದರೆ ಭಾಷೆಗಳ ವೈಯಕ್ತಿಕ ಲಕ್ಷಣಗಳೊಂದಿಗೆ ಸಂಯೋಜನೆ ಹೊಂದಿರುತ್ತದೆ.<ref>ಕ್ರಿಸ್ಟಲ್, ಡೇವಿಡ್. Txtng: the gr೮ db೮. ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಪ್ರಿಂಟ್. (ಪುಟಗಳು ೧೩೧–೧೩೭)</ref> ಶೀಘ್ರಲಿಪಿಯಲ್ಲಿ ಅಮೆರಿಕದ ಜನಪ್ರಿಯ ಸಂಸ್ಕೃತಿಗೆ ಕೂಡ ಮಾನ್ಯತೆ ನೀಡಲಾಗಿದೆ. ಉದಾಹರಣೆಗೆ, ಹೋಮರ್ ಸಿಂಪ್ಸನ್ ಈ ರೀತಿ ಅನುವಾದವಾಗುತ್ತದೆ: ~(_೮^(|)<ref>''ದಿ ನ್ಯೂಯಾರ್ಕರ್'' "ಥಂಬ್‌ಸ್ಪೀಕ್" ಮೆನಾಂಡ್, ಲೂಯಿಸ್. ಅಕ್ಟೋ. ೨೦, ೨೦೦೮.</ref>. ಪಠ್ಯ ಸಂದೇಶವು ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚು ಸೃಜನಶೀಲತೆಗೆ ದಾರಿ ಕಲ್ಪಿಸಿದೆ. ಜನರಿಗೆ ಅವರದೇ ಆದ ಅಸಂಸ್ಕೃತ ಭಾಷೆ, ಭಾವನೆಗಳು, ಸಂಕ್ಷಿಪ್ತಗಳು, ಪ್ರಥಮಾಕ್ಷರಿ ಮುಂತಾದುವನ್ನು ಸೃಷ್ಟಿಸಲು ಅವಕಾಶಗಳನ್ನು ಒದಗಿಸುತ್ತದೆ. ಸ್ವತಂತ್ರಭಾವ ಮತ್ತು ಸ್ವಾತಂತ್ರ್ಯವು ಜನರನ್ನು ಪುಳಕಿತಗೊಳಿಸುತ್ತದೆ. ಇದರಿಂದ ಪಠ್ಯ ಸಂದೇಶವು ಹೆಚ್ಚೆಚ್ಚು ಜನಪ್ರಿಯವಾಗಿ ಸಂವಹನಕ್ಕೆ ಅತ್ಯಂತ ಸಮರ್ಥ ದಾರಿಯಾಗಿದೆ ಎಂದು ಕ್ರಿಸ್ಟಲ್ ಹೇಳುತ್ತಾರೆ.<ref>ಕ್ರಿಸ್ಟಲ್, ಡೇವಿಡ್: the gr೮ db೮. ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೨೦೦೮. ಮುದ್ರಣ.</ref> ಇತ್ತೀಚೆಗೆ ರೋಸನ್ ಮತ್ತಿತರರು ನಡೆಸಿದ ಸಂಶೋಧನೆಯಲ್ಲಿ ದಿನನಿತ್ಯದ ಬರವಣಿಗೆಯಲ್ಲಿ ಹೆಚ್ಚು ಭಾಷೆ ಆಧಾರದ ಪಠ್ಯ ಸಂದೇಶಗಳನ್ನು(ಅಡ್ಡದಾರಿಗಳಾದ LOL, ೨nite,ಇತರೆ)ಬಳಸುವ ಯುವ ಜನರು ಕೆಲವೇ ಭಾಷಾ ಪಠ್ಯ ಸಂದೇಶಗಳನ್ನು ಬಳಸುವ ಯುವಜನರಿಗಿಂತ ಕೆಟ್ಟ ಔಪಚಾರಿಕ ಬರಹವನ್ನು ಉತ್ಪಾದಿಸಿದ್ದಾರೆಂದು ಕಂಡುಬಂದಿದೆ.<ref>ರೋಸನ್, L.D., ಚಾಂಗ್, J., ಎರ್ವಿನ್, L., ಕ್ಯಾರಿಯರ್, L.M., &amp; ಚೀವರ್, N.A. (ಮುದ್ರಣದಲ್ಲಿ ೨೦೦೯). ಯುವ ವಯಸ್ಕರ ನಡುವೆ ಪಠ್ಯ ಸಂದೇಶಗಳು ಮತ್ತು ಔಪಚಾರಿಕ ಮತ್ತು ಅನೌಪಚಾರಿಕ ಬರವಣಿಗೆ ''ಕಮ್ಯುನಿಕೇಷನ್ ರಿಸರ್ಚ್''</ref> ಆದಾಗ್ಯೂ ಅನೌಪಚಾರಿಕ ಬರವಣಿಗೆಗೆ ಅದರ ನಿಖರ ವಿರುದ್ಧವು ನಿಜವಾಗಿದೆ. ಆದ್ದರಿಂದ ನಿವೇದನೆಯನ್ನು ಸಂಕ್ಷಿಪ್ತಗೊಳಿಸಲು ಪಠ್ಯ ಸಂದೇಶ ಕಳಿಸುವ ಕ್ರಮವು ಬಹುಶಃ ಯುವ ವಯಸ್ಕರಿಗೆ ಹೆಚ್ಚು ಅನೌಪಚಾರಿಕ ಬರಹ ಸೃಷ್ಟಿಸಲು ದಾರಿ ಕಲ್ಪಿಸುತ್ತದೆ. ಇದು ಅವರಿಗೆ ಉತ್ತಮ ಅನೌಪಚಾರಿಕ ಬರಹಗಾರರಾಗಲು ನೆರವಾಗುತ್ತದೆ. === ವಾಹನ ಚಾಲನೆಯಲ್ಲಿ ಪಠ್ಯ ಸಂದೇಶ=== [[File:Cell phone use while driving.jpg|thumb|right|ಮೊಬೈಲ್ ಫೋನ್ ಮತ್ತು ಮುಂದಿರುವ ರಸ್ತೆ ನಡುವೆ ಗಮನವನ್ನು ವಿಭಜಿಸಿರುವ ಒಬ್ಬ ಚಾಲಕ]] {{Main|Texting while driving}} ವಾಹನ ಚಾಲನೆಯಲ್ಲಿ ಪಠ್ಯ ಸಂದೇಶದಿಂದ ಏಕಾಗ್ರತೆಭಂಗವಾಗುತ್ತದೆ. ೨೦೦೬ರಲ್ಲಿ ಲಿಬರ್ಟಿ ಮ್ಯೂಚುಯಲ್ ಇನ್‌ಶ್ಯೂರೆನ್ಸ್ ಗ್ರೂಪ್ ರಾಷ್ಟ್ರವ್ಯಾಪಿ ೨೬ ಪ್ರೌಢಶಾಲೆಗಳಿಂದ ೯೦೦ ಹದಿವಯಸ್ಕರ ಸಮೀಕ್ಷೆಯನ್ನು ನಡೆಸಿತು. ಪಠ್ಯ ಸಂದೇಶ ಕಳಿಸುವುದು ಅತ್ಯಂತ ಅಥವಾ ತೀವ್ರ ಏಕಾಗ್ರತೆಭಂಗವೆಂದು ಶೇಕಡ ೮೭ ವಿದ್ಯಾರ್ಥಿಗಳು ಕಂಡುಕೊಂಡಿದ್ದಾಗಿ ಫಲಿತಾಂಶಗಳು ತೋರಿಸಿವೆ.<ref>{{cite web | title=Teens Admit Text Messaging Most Distracting While Driving | url=http://www.libertymutualgroup.com/omapps/ContentServer?c=cms_asset&pagename=LMGroup%2FViews%2FlmgView98&cid=1138356953222&kw=true | publisher=[[Liberty Mutual Group]] | date=July 19, 2007 | accessdate=2010-02-05}}</ref> ನಂತರ, AAAಅಧ್ಯಯನವು ಶೇಕಡ ೪೬ಹದಿಹರೆಯದವರು ವಾಹನ ಚಲಾಯಿಸುವಾಗ ಪಠ್ಯ ಸಂದೇಶ ಕಳಿಸಿದ್ದರಿಂದ ಏಕಾಗ್ರತೆಭಂಗವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ವಾಹನ ಚಲಾಯಿಸುವಾಗ ಚಿತ್ತಚಾಂಚಲ್ಯಕ್ಕೆ ಒಳಗಾದ ಒಂದು ಉದಾಹರಣೆಯು ೨೦೦೮ಚಾಟ್ಸ್‌ವರ್ತ್ ರೈಲು ಡಿಕ್ಕಿಯಾಗಿದ್ದು, ೨೫ ಪ್ರಯಾಣಿಕರನ್ನು ಬಲಿತೆಗೆದುಕೊಂಡಿದೆ. ಸೂಕ್ಷ್ಮ ತನಿಖೆಯಿಂದ, ಆ ರೈಲಿನ ಎಂಜಿನಿಯರ್ ರೈಲನ್ನು ನಿರ್ವಹಿಸುವಾಗ ೪೫ ಪಠ್ಯ ಸಂದೇಶಗಳನ್ನು ಕಳಿಸಿದ್ದು ತಿಳಿದುಬಂತು. ನಿರ್ಜನ ವಾಯು ನೆಲೆಯಲ್ಲಿ ''ಕಾರ್ ಎಂಡ್ ಡ್ರೈವರ್'' ಸಂಪಾದಕ ಎಡ್ಡಿ ಆಲ್ಟರ್‌ಮನ್ ಜತೆ ನಡೆಸಿದ ಪ್ರಯೋಗದಲ್ಲಿ, ವಾಹನ ಚಾಲನೆ ಮಾಡುವಾಗ ಪಠ್ಯ ಸಂದೇಶ ಕಳಿಸುವುದು ಚಾಲಕನ ಸುರಕ್ಷತೆಯ ಮೇಲೆ ಕುಡಿದು ಚಾಲನೆ ಮಾಡುವುದಕ್ಕಿಂತ ಹೆಚ್ಚಿನ ನಕಾರಾತ್ಮಕ ಪರಿಣಾಮ ಬೀರುತ್ತದೆಂದು ತೋರಿಸಿತು. ಕಾನೂನುಬದ್ಧವಾಗಿ ಪಾನಮತ್ತರಾಗಿದ್ದಾಗ ಆಲ್ಟರ್‌ಮನ್ ಅವರು ಗಂಟೆಗೆ ೭೦ ಮೈಲು ವೇಗದಲ್ಲಿ ಅವರ ವಾಹನವನ್ನು ನಿಲ್ಲಿಸುವ ದೂರಕ್ಕೆ ನಾಲ್ಕು ಅಡಿ ಹೆಚ್ಚು ದೂರದಲ್ಲಿ ನಿಲ್ಲಿಸಿದರು. ಈ ಮೇಲೆ ಸಂದೇಶವನ್ನು ಓದಿದಾಗ ೩೬ ಅಡಿ ಹೆಚ್ಚು ದೂರದಲ್ಲಿ ನಿಲ್ಲಿಸಿದರು ಮತ್ತು ಪಠ್ಯವನ್ನು ಕಳಿಸಿದಾಗ ೭೦ ಅಡಿಗಳ ದೂರವು ಸೇರ್ಪಡೆಯಾಯಿತು.<ref>[http://www.cnbc.com/id/31545004 ಟೆಕ್ಸ್ಟಿಂಗ್ ಎಂಡ್ ಡ್ರೈವಿಂಗ್ ವರ್ಸ್ ದ್ಯಾನ್ ಡ್ರಿಂಕಿಂಗ್ ಎಂಡ್ ಡ್ರೈವಿಂಗ್], CNBC, ಜೂನ್ ೨೫, ೨೦೦೯</ref> ೨೦೦೯ರಲ್ಲಿ ವಿರ್ಜಿನಿಯ ಟೆಕ್ ಸಾರಿಗೆ ಸಂಸ್ಥೆಯು ೧೮ ತಿಂಗಳ ಅಧ್ಯಯನದ ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ೧೦೦ಕ್ಕಿಂತ ಹೆಚ್ಚು ದೂರ ಸಾಗಣೆಯ ಟ್ರಕ್‌ಗಳ ಒಳಗೆ ಕ್ಯಾಮೆರಾಗಳನ್ನು ಇರಿಸುವುದು ಈ ಅಧ್ಯಯನವು ಒಳಗೊಂಡಿತ್ತು. ಚಾಲಕರ ಒಟ್ಟು ಚಾಲನೆ ದೂರವಾದ ಮೂರು ದಶಲಕ್ಷ ಮೈಲುಗಳ ದೂರದವರೆಗೆ ಚಾಲಕರ ಚಲನವಲನವನ್ನು ಅವು ದಾಖಲಿಸಿದವು. ಚಾಲಕರು ಪಠ್ಯ ಸಂದೇಶ ಕಳಿಸುತ್ತಿದ್ದಾಗ, ಅಪಘಾತವಾಗುವ ಅಪಾಯವು ಪಠ್ಯ ಸಂದೇಶ ಕಳಿಸದಿರುವುದಕ್ಕಿಂತ ೨೩ ಬಾರಿ ಹೆಚ್ಚಾಗಿದೆ ಎಂದು ಅಧ್ಯಯನವು ತೀರ್ಮಾನಿಸಿತು.<ref>[https://www.nytimes.com/2009/07/28/technology/28texting.html ಇನ್ ಸ್ಟಡಿ,ಟೆಕ್ಸ್ಟಿಂಗ್ ಲಿಫ್ಟ್ಸ್ ಕ್ರಾಶ್ ರಿಸ್ಕ್ ಬೈ ಲಾರ್ಜ್ ಮಾರ್ಜಿನ್], ''ದಿ ನ್ಯೂಯಾರ್ಕ್ ಟೈಮ್ಸ್'', ಜುಲೈ ೨೭, ೨೦೦೯</ref> === ಸೆಕ್ಸ್‌ಟಿಂಗ್ === {{Main|Sexting}} ಸೆಕ್ಸ್‌ಟಿಂಗ್ ಮೊಬೈಲ್ ಉಪಕರಣಗಳ ನಡುವೆ SMS ಬಳಸಿಕೊಂಡು ಲೈಂಗಿಕವಾಗಿ ಬಿಚ್ಚುನುಡಿಯ ಅಥವಾ ಸಲಹಾತ್ಮಕವಾದ ವಿಷಯವಾಗಿದೆ.<ref name="Encyclopedia of Risks and Threats">[http://www.mysecurecyberspace.com/encyclopedia/index/sexting.html ಎನ್‌ಸೈಕ್ಲೋಪೀಡಿಯ ಆಫ್ ರಿಸ್ಕ್ಸ್ ಎಂಡ್ ಥ್ರೀಟ್ಸ್] MySecureCyberspace. ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.</ref> ಪಠ್ಯ ಸಂದೇಶದ ಒಂದು ಪ್ರಕಾರವಾದ ಇದು ಲೈಂಗಿಕವಾಗಿ ಉದ್ದೀಪನಗೊಳಿಸುವ ಉದ್ದೇಶದ ಪಠ್ಯ, ಚಿತ್ರಗಳು ಅಥವಾ ವಿಡಿಯೊಗಳನ್ನು ಒಳಗೊಂಡಿರುತ್ತದೆ. ''ಲೈಂಗಿಕತೆ'' ಮತ್ತು ''ಪಠ್ಯ ಸಂದೇಶ'' ದ ಮಿಶ್ರಪದವಾದ ಸೆಕ್ಸ್‌ಟಿಂಗ್ ೨೦೦೫ರಲ್ಲಿ'' ಸಂಡೇ ಟೆಲಿಗ್ರಾಫ್ ಮ್ಯಾಗಜೀನ್'' ‌ನಲ್ಲಿ ವರದಿಯಾಯಿತು.<ref name="SunTele">{{cite news |title=The One and Only |author=Yvonne Roberts |date=2005-07-31 |accessdate=2009-01-14 |page=22 |quote=Following a string of extramarital affairs and several lurid "sexting" episodes, Warne has found himself home alone, with Simone Warne taking their three children and flying the conjugal coop.}}</ref> ದಿನವಿಡೀ ಮರುಳುಗೊಳಿಸುವ ಸಂದೇಶಗಳಿಂದ ಇನ್ನೊಬ್ಬ ವ್ಯಕ್ತಿಯನ್ನು ಪ್ರಚೋದಿಸಲು SMS ನ ಸೃಜನಾತ್ಮಕ ಬಳಕೆಯ ಪ್ರವೃತ್ತಿಯನ್ನು ಇದು ಹೊಂದಿದೆ.<ref>[http://grandiva.wordpress.com/2007/02/13/texting-from-faux-pas-to-faux-sex/ ಟೆಕ್ಸ್ಟಿಂಗ್:ಫ್ರಂ ಫಾಕ್ಸ್ ಪಾಸ್ ಟು ಫಾಕ್ಸ್ ಸೆಕ್ಸ್] ಫ್ರಂ ದಿ ಮೈಂಟ್ ಆಫ್ ಗ್ರಾಂಡ್‌ಡಿವಾ ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.</ref> ಸಾಮಾನ್ಯವಾಗಿ ಸೆಕ್ಸ್‌ಟಿಂಗ್ ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತದಾದರೂ, ವಿಷಯದ ವಸ್ತುವಾದ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತದೆ.<ref name="Encyclopedia of Risks and Threats" /> ಈ ಕುರಿತು ಅನೇಕ ನಿದರ್ಶನಗಳು ವರದಿಯಾಗಿದ್ದು, ಸೆಕ್ಸ್‌ಟಿಂಗ್ ಸಂದೇಶ ಸ್ವೀಕರಿಸಿದವರು ಸಂದೇಶದ ವಿಷಯವನ್ನು ಇತರರ ಜತೆ ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರನ್ನು ಮೆಚ್ಚಿಸಲು ಅಥವಾ ಅದನ್ನು ಕಳಿಸಿದಾತನನ್ನು ಮುಜುಗರಕ್ಕೆ ಈಡುಮಾಡುವ ಕಡಿಮೆ ನಿಕಟ ಉದ್ದೇಶಗಳನ್ನು ಹೊಂದಿರುತ್ತಾರೆ. ಮಿಲೆ ಸೈರಸ್, ವನೀಸ್ಸಾ ಹಡ್ಜೆನ್ಸ್ ಮತ್ತು ಆಡ್ರೀನ್ ಬೈರಾಲ್ ಇಂತಹ ಸೆಕ್ಸ್‌ಟಿಂಗ್ ದುರ್ಬಳಕೆಗಳಿಗೆ ಬಲಿಪಶುವಾಗಿದ್ದಾರೆ.<ref>[http://www.xyhd.tv/2008/12/risque/sexting-with-friends-is-the-new-high-school-note/ ಸೆಕ್ಸ್ಟಿಂಗ್ ವಿತ್ ಫ್ರೆಂಡ್ಸ್ ಈಸ್ ದಿ ನ್ಯೂ ಹೈಸ್ಕೂಲ್ ನೋಟ್ ] {{Webarchive|url=https://web.archive.org/web/20090706001838/http://www.xyhd.tv/2008/12/risque/sexting-with-friends-is-the-new-high-school-note/ |date=2009-07-06 }} XYHD.TV. ೨೦೦೯-೦೧-೧೩ರಂದು ಮರುಸಂಪಾದಿಸಲಾಯಿತು.</ref> ನ್ಯಾಷನಲ್ ಕ್ಯಾಂಪೇನ್ ಟು ಪ್ರಿವೆಂಟ್ ಟೀನ್ ಎಂಡ್ ಅನ್‌ಪ್ಲಾನಡ್ ಪ್ರೆಗ್ನೆನ್ಸಿ ಮತ್ತು CosmoGirl.com <ref>{{Cite web |url=http://www.thenationalcampaign.org/sextech/ |title=ಸೆಕ್ಸ್ ಎಂಡ್ ಟೆಕ್ ಸರ್ವೇ |access-date=2011-05-23 |archive-date=2012-03-26 |archive-url=https://web.archive.org/web/20120326081007/http://www.thenationalcampaign.org/sextech/ |url-status=dead }}</ref> ನಡೆಸಿದ ೨೦೦೮ರ ಸಮೀಕ್ಷೆಯಲ್ಲಿ ಹದಿವಯಸ್ಕರ ನಡುವೆ ಸೆಕ್ಸ್‌ಟಿಂಗ್ ಮತ್ತು ಇತರೆ ಕಾಮಪ್ರಚೋದಕ ಆನ್‌ಲೈನ್ ವಿಷಯಗಳು ಹಂಚಿಕೆಯಾಗುವ ಪ್ರವೃತ್ತಿಯನ್ನು ಸೂಚಿಸಿತು. ಸಮೀಕ್ಷೆ ನಡೆಸಲಾದ ಹದಿಹರೆಯದ ಐವರು ಬಾಲಕಿಯಲ್ಲಿ ಒಬ್ಬಳು(ಶೇಕಡ ೨೨)ಮತ್ತು ಹದಿಹರೆಯದ ೧೩-೧೬ ವರ್ಷ ವಯಸ್ಸಿನ ಶೇಕಡ ೧೧ ಬಾಲಕಿಯರು ತಾವು ವಿದ್ಯುನ್ಮಾನ ಮಾರ್ಗದಲ್ಲಿ ಅಥವಾ ಆನ್‌ಲೈನ್ ಮೂಲಕ ತಮ್ಮ ನಗ್ನ ಅಥವಾ ಅರೆನಗ್ನ ಚಿತ್ರಗಳನ್ನು ಕಳಿಸಿರುವುದಾಗಿ ಹೇಳಿದ್ದಾರೆ. ಹದಿಹರೆಯದ ಬಾಲಕರಲ್ಲಿ ಮೂರನೇ ಒಂದು(ಶೇಕಡ ೩೩) ಮತ್ತು ಹದಿಹರೆಯದ ಬಾಲಕಿಯರಲ್ಲಿ ನಾಲ್ಕನೇ ಒಂದು(ಶೇಕಡ ೨೫)ಭಾಗವು ತಮಗೆ ಖಾಸಗಿ ನಗ್ನ ಅಥವಾ ಅರೆನಗ್ನ ಚಿತ್ರಗಳನ್ನು ತೋರಿಸಲಾಗಿದೆ ಎಂದು ಹೇಳಿದ್ದಾರೆ. ಸಮೀಕ್ಷೆಯ ಪ್ರಕಾರ, ಲೈಂಗಿಕ ಸಲಹಾತ್ಮಕ ಸಂದೇಶಗಳು(ಪಠ್ಯ, ಈ-ಮೇಲ್, ದಿಢೀರ್ ಸಂದೇಶಗಳು)ಚಿತ್ರಗಳಿಂದ ಹೆಚ್ಚು ಸಾಮಾನ್ಯವಾಗಿದ್ದು, ಶೇಕಡಾ ೩೯ ಹದಿವಯಸ್ಸಿನವರು ಇಂತಹ ಸಂದೇಶಗಳನ್ನು ಕಳಿಸಿದ್ದಾರೆ ಮತ್ತು ಅರ್ಧದಷ್ಟು ಹದಿವಯಸ್ಸಿನವರು(ಶೇಕಡ ೫೦) ಇವುಗಳನ್ನು ಸ್ವೀಕರಿಸಿದ್ದಾರೆ. ೧೮ವರ್ಷ ವಯಸ್ಸಿಗಿಂತ ಕೆಳವಯಸ್ಸಿನ ಹದಿವಯಸ್ಕರು ಇದರಲ್ಲಿ ಒಳಗೊಂಡಾದ ಸೆಕ್ಸ್‌ಟಿಂಗ್ ಕಾನೂನಿನ ವಿಷಯವಾಗುತ್ತದೆ. ಏಕೆಂದರೆ ಅವರು ಕಳಿಸುವ ಸ್ವಯಂ ನಗ್ನ ಚಿತ್ರಗಳಿಂದ ಅದನ್ನು ಸ್ವೀಕರಿಸುವವರು ಮಕ್ಕಳ ಕಾಮಪ್ರಚೋದಕ ಚಿತ್ರಗಳನ್ನು ಹೊಂದಿರುವ ಆರೋಪಕ್ಕೆ ಗುರಿಯಾಗುತ್ತಾರೆ.<ref>[http://www.cleveland.com/schultz/blog/index.ssf/2008/12/connie_schultz_making_kids_to.html ಕೋನಿ ಸ್ಕಲ್ಟ್ಜ್: ಮೇಕಿಂಗ್ ಕಿಡ್ಸ್ ಟು ಟೆಲ್ ಲಾಸ್ ನೇಕೆಡ್ ಟ್ರೂಥ್ ಈಸ್ ದಿ ಪರ್ಫೆಕ್ಟ್ ಸೆಂಟೆನ್ಸ್] {{Webarchive|url=https://archive.is/20090201173208/http://www.cleveland.com/schultz/blog/index.ssf/2008/12/connie_schultz_making_kids_to.html |date=2009-02-01 }} ದಿ ಪ್ಲೈನ್ ಡೀಲರ್ ೨೦೦೮-೧೨-೧೩.</ref> === ಶಾಲೆಗಳಲ್ಲಿ=== [[File:Textinginclass.jpg|thumb|right|200px|ಶಾಲೆಯ ತರಗತಿಯ ಸಮಯದಲ್ಲಿ ಇಬ್ಬರು ಬಾಲಕಿಯರು ಪಠ್ಯ ಸಂದೇಶ ಕಳಿಸುತ್ತಿರುವುದು]] ಪಠ್ಯ ಸಂದೇಶ ಕಳಿಸುವುದು ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಪರೀಕ್ಷೆಗಳಲ್ಲಿ ವಂಚನೆ ಮಾಡಲು ಸುಲಭವಾದ ಮಾರ್ಗವನ್ನು ಸೃಷ್ಟಿಸಿದೆ. ೨೦೦೨ಡಿಸೆಂಬರ್‌ನಲ್ಲಿ ತಮ್ಮ ಮೊಬೈಲ್ ದೂರವಾಣಿಗಳಲ್ಲಿ ಪಠ್ಯ ಸಂದೇಶಗಳ ಮೂಲಕ ಅಕೌಂಟಿಂಗ್ ಪರೀಕ್ಷೆಯಲ್ಲಿ ವಂಚನೆ ಮಾಡಿದ ೧೨ ವಿದ್ಯಾರ್ಥಿಗಳು ಸಿಕ್ಕಿಬಿದ್ದರು.<ref name="autogenerated3">{{Cite web |url=http://www.newsline.umd.edu/business/specialreports/teentechnology/textmessaging051706.htm |title=ಮೇರಿಲ್ಯಾಂಡ್ ನ್ಯೂಸ್‌ಲೈನ್ - ಬಿಸಿನೆಸ್ & ಟೆಕ್ ಸ್ಪೆಷಲ್ ರಿಪೋರ್ಟ್: ಟೀನ್ಸ್ ಎಂಡ್ ಟೆಕ್ನಾಲಜಿ |access-date=2011-05-23 |archive-date=2012-03-23 |archive-url=https://web.archive.org/web/20120323015523/http://www.newsline.umd.edu/business/specialreports/teentechnology/textmessaging051706.htm |url-status=dead }}</ref> ೨೦೦೨ರ ಡಿಸೆಂಬರ್‌ನಲ್ಲಿ ಜಪಾನ್ ಹಿಟೊಟ್‌ಸುಬಾಶಿ ವಿಶ್ವವಿದ್ಯಾನಿಲಯವು ಮೊಬೈಲ್ ದೂರವಾಣಿಗಳಲ್ಲಿ ಈ-ಮೇಲ್ ಮಾಡಿದ ಪರೀಕ್ಷೆಯ ಉತ್ತರಗಳನ್ನು ಸ್ವೀಕರಿಸಿದ್ದಕ್ಕಾಗಿ ೨೬ ವಿದ್ಯಾರ್ಥಿಗಳನ್ನು ನಪಾಸುಗೊಳಿಸಿತು.<ref>{{Cite web |url=http://www.eschoolnews.com/news/top-news/index.cfm?i=34945&CFID=3922618&CFTOKEN=23513501 |title=ಟಾಪ್ ನ್ಯೂಸ್ - ಸ್ಟೂಡೆಂಟ್ಸ್ ಡಯಲ್ ಅಪ್ ಟ್ರಬಲ್ ಇನ್ ನ್ಯೂ ಟ್ವಿಸ್ಟ್ ಟು ಚೀಟಿಂಗ್ |access-date=2021-08-10 |archive-date=2009-07-05 |archive-url=https://web.archive.org/web/20090705030506/http://www.eschoolnews.com/news/top-news/index.cfm?i=34945&CFID=3922618&CFTOKEN=23513501 |url-status=dead }}</ref> ಮೊಬೈಲ್ ದೂರವಾಣಿಗಳನ್ನು ಪರೀಕ್ಷೆಗಳಲ್ಲಿ ವಂಚನೆಗೆ ಬಳಸಿ ಸಿಕ್ಕಿಬಿದ್ದ ವಿದ್ಯಾರ್ಥಿಗಳ ಸಂಖ್ಯೆಯು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಒಕಾಡಾ ಪ್ರಕಾರ (೨೦೦೫), ಬಹುತೇಕ ಜಪಾನಿನ ಮೊಬೈಲ್ ದೂರವಾಣಿಗಳಲ್ಲಿ ರೇಖಾಚಿತ್ರಗಳು, ವಿಡಿಯೊಗಳು, ಆಡಿಯೊ ಮತ್ತು ವೆಬ್ ಕೊಂಡಿಗಳಿಂದ ಕೂಡಿದ ೨೫೦ ಮತ್ತು ೩೦೦೦ ಅಕ್ಷರಗಳಿಂದ ಕೂಡಿದ ದೀರ್ಘಪಠ್ಯ ಸಂದೇಶಗಳನ್ನು ಕಳಿಸಬಹುದು ಮತ್ತು ಸ್ವೀಕರಿಸಬಹುದು.<ref>ಒಕಾಡಾ, T. (೨೦೦೫). ''ಯುತ್ ಕಲ್ಚರ್ ಎಂಡ್ ಶೇಪಿಂಗ್ ಆಫ್ ಜಪಾನೀಸ್ ಮೊಬೈಲ್ ಮೀಡಿಯ:ಪರ್ಸೊನಲೈಜೇಷನ್ ಎಂಡ್ ದಿ ಕೈಟೈನ್ ಇಂಟರ್‌ನೆಟ್ ಆಸ್ ಮಲ್ಟಿಮೀಡಿಯ'', ಇನ್ M. Ito, D. ಒಕಾಬೆ ಎಂಡ್ M. ಮಾಟ್‌ಸುಡಾ (eds), ''ಪರ್ಸನಲ್, ಪೋರ್ಟೆಬಲ್, ಪೆಡೆಸ್ಟ್ರಿಯನ್: ಮೊಬೈಲ್ ಫೋನ್ಸ್ ಇನ್ ಜಪಾನೀಸ್ ಲೈಫ್'', ಕೇಂಬ್ರಿಜ್,ಮಸ್ಸಾಚುಸೆಟ್ಸ್: MIT ಪ್ರೆಸ್</ref> ಇಂಗ್ಲೆಂಡ್‌ನಲ್ಲಿ ೨೮೭ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ೨೦೦೪ರಲ್ಲಿ ಪರೀಕ್ಷೆಗಳ ಸಮಯದಲ್ಲಿ ಮೊಬೈಲ್ ದೂರವಾಣಿಗಳನ್ನು ಬಳಸಿದ ಆರೋಪದ ಮೇಲೆ ಪರೀಕ್ಷೆಗಳಿಂದ ಅವರನ್ನು ಹೊರಗಿಡಲಾಯಿತು.<ref>{{cite news| url=http://news.bbc.co.uk/2/hi/uk_news/education/4448167.stm | work=BBC News | title=Exams ban for mobile phone users | date=April 15, 2005 | accessdate=May 25, 2010}}</ref> ಸುಧಾರಿಸಿದ ಪಠ್ಯ ಸಂದೇಶದ ಲಕ್ಷಣಗಳು ಪರೀಕ್ಷೆಗಳಲ್ಲಿ ವಂಚನೆ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುತ್ತದೆಂದು ಕೆಲವು ಶಿಕ್ಷಕರು ಮತ್ತು ಪ್ರಾಧ್ಯಾಪಕರು ಹೇಳಿದ್ದಾರೆ.<ref>ಗಾಗ್ಗಿನ್, G (೨೦೦೬).''ಸೆಲ್ ಪೋನ್ ಕಲ್ಚರ್: ಮೊಬೈಲ್ ಟೆಕ್ನಾಲಜಿ ಇನ್ ಎವರಿಡೆ ಲೈಫ್''. ನ್ಯೂಯಾರ್ಕ್: ರೌಟ್ಲೆಡ್ಜ್.</ref> ====ಬೆದರಿಸುವುದು==== ಪಠ್ಯ ಸಂದೇಶದ ಮೂಲಕ ವದಂತಿಗಳನ್ನು ಮತ್ತು ಗಾಳಿಸುದ್ದಿಗಳನ್ನು ಹರಡುವುದು ಅತೀ ಆತಂಕಕಾರಿ ವಿಷಯವಾಗಿದೆ. ಈ ರೀತಿಯ ಪಠ್ಯ "ಬೆದರಿಕೆ"ಯು ತೀವ್ರ ಯಾತನೆ ಉಂಟುಮಾಡುತ್ತದೆ ಮತ್ತು ಖ್ಯಾತಿಗಳಿಗೆ ಭಂಗವುಂಟು ಮಾಡುತ್ತದೆ. ಪಠ್ಯ ಸಂದೇಶಗಳನ್ನು ಬೇರೆಯವರಿಗೆ ಕಳಿಸಬೇಕೆಂಬ ಪ್ರಚೋದನೆಯನ್ನು ತಡೆಯುವುದು ಕಷ್ಟವಾಗುತ್ತದೆಂದು ಹಾರ್ಡಿಂಗ್ ಮತ್ತು ರೋಸನ್‌ಬರ್ಗ್(೨೦೦೫)ವಾದಿಸುತ್ತಾರೆ ಮತ್ತು ಪಠ್ಯ ಸಂದೇಶಗಳನ್ನು ಗುಂಡು ತುಂಬಿದ ಶಸ್ತ್ರಾಸ್ತ್ರಗಳು ಎಂದು ಬಣ್ಣಿಸುತ್ತಾರೆ.<ref>ಹಾರ್ಡಿಂಗ್, S. &amp; ರೋಸೆನ್‌ಬರ್ಗ್, D. (ಆವೃತ್ತಿ). (೨೦೦೫). ''ಹಿಸ್ಟರೀಸ್ ಆಫ್ ದಿ ಫ್ಯೂಚರ್''. ಲಂಡನ್: ಡ್ಯೂಕ್ ಯೂನಿವರ್ಸಿಟಿ ಪ್ರೆಸ್, p. ೮೪</ref> ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಮೊಬೈಲ್ ವೃತ್ತಿಪರರ ನಡುವೆ ನಡೆದ ಸಮೀಕ್ಷೆಯಲ್ಲಿ SMSಮೂಲಕ ಬೆದರಿಕೆಯು ವಾಸ್ತವ ಎಂದು ಶೇಕಡ ೯೪ ಜನರು ನಂಬಿದ್ದಾರೆಂದು ತೋರಿಸಿದೆ. SMSಮೂಲಕ ಪ್ಯಾನ್-ಯುರೋಪಿಯನ್ ಮತ್ತು ಉತ್ತರ ಅಮೆರಿಕ ಮೊಬೈಲ್ ವೃತ್ತಿಪರ ಪ್ರೇಕ್ಷಕವರ್ಗದ ನಡುವೆ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ಸಮೀಕ್ಷೆ ಪ್ರಶ್ನೆಗಳಿಗೆ ೪೧೨ ಜನರು ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯು SMSಮೂಲಕ ಬೆದರಿಕೆ ಕುರಿತು ಮೊಬೈಲ್ ವೃತ್ತಿಪರರ ಅಭಿಪ್ರಾಯಗಳನ್ನು ಅಳತೆ ಮಾಡಿತು ಮತ್ತು ಈ ಬೆದರಿಕೆ ವಿರುದ್ಧ ಯಾರು ರಕ್ಷಣೆ ನೀಡಬೇಕು ಎಂಬ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಿತು.<ref>[http://www.openmindnetworks.com/operators/BullyingbySMS.asp ಓಪನ್‌ಮೈಂಡ್ ನೆಟ್‌ವರ್ಕ್ಸ್... ] {{Webarchive|url=https://web.archive.org/web/20090131084550/http://openmindnetworks.com/operators/BullyingbySMS.asp |date=2009-01-31 }}[http://www.openmindnetworks.com/operators/BullyingbySMS.asp ಮೆಸೇಜಿಂಗ್ ಎಕ್ಸ್‌ಪರ್ಟ್ಸ್] {{Webarchive|url=https://web.archive.org/web/20090131084550/http://openmindnetworks.com/operators/BullyingbySMS.asp |date=2009-01-31 }}</ref> ====ವಿದ್ಯಾರ್ಥಿಯ ಗ್ರಹಿಕೆಗಳ ಮೇಲೆ ಪ್ರಭಾವ==== ಪಠ್ಯ ಸಂದೇಶಗಳಲ್ಲಿ ಸಾಮಾನ್ಯವಾಗಿರುವ ಧ್ವನಿ ಸಂಕ್ಷೇಪಗಳನ್ನು ಮತ್ತು ಪ್ರಥಮಾಕ್ಷರಿಯನ್ನು ಹೊಂದಿರುವ ಈ-ಮೇಲ್ ವಿದ್ಯಾರ್ಥಿ ಕಳಿಸಿದರೆ(ಉದಾ-"great" ಬದಲಿಗೆ "gr೮" )ಆ ವಿದ್ಯಾರ್ಥಿಯನ್ನು ತರುವಾಯ ಹೇಗೆ ಬೆಲೆಕಟ್ಟಬಹುದು ಎನ್ನುವುದರ ಮೇಲೆ ಪ್ರಭಾವ ಬೀರುತ್ತದೆ. ಲೆವಾಂಡೊವಿಸ್ಕಿ ಮತ್ತು ಹ್ಯಾರಿಂಗ್‌ಟನ್(೨೦೦೬)ರ ಅಧ್ಯಯನದಲ್ಲಿ ವಿದ್ಯಾರ್ಥಿಯೊಬ್ಬ ಪ್ರಾಧ್ಯಾಪಕರೊಬ್ಬರಿಗೆ ಕಳಿಸಿದ, ಪಠ್ಯ ಸಂದೇಶ ಸಂಕ್ಷೇಪಗಳನ್ನು ಹೊಂದಿದ (gr೮, How R U?) ಅಥವಾ ಪ್ರಮಾಣಕ ಇಂಗ್ಲೀಷ್‌ನ ಪರ್ಯಾಯ ಪಠ್ಯ(ಗ್ರೇಟ್, ಹೌ ಆರ್ ಯು?)ವನ್ನು ಹೊಂದಿದ ಈ ಮೇಲ್‌ ಅನ್ನು ಭಾಗವಹಿಸಿದವರು ಓದಿದರು ಮತ್ತು ಕಳಿಸಿದಾತನ ಬಗ್ಗೆ ಭಾವನೆಗಳನ್ನು ಒದಗಿಸಿದರು.<ref>{{Cite journal | title = The influence of phonetic abbreviations on evaluation of student performance | first1 = Gary | last1 = Lewandowski | first2 = Samantha | last2 = Harrington | journal = Current Research in Social Psychology | volume = 11 | issue = 15 | year = 2006 | pages = 215–226 | url = http://www.uiowa.edu/~grpproc/crisp/crisp11_15.pdf | access-date = 2011-05-23 | archive-date = 2014-01-05 | archive-url = https://web.archive.org/web/20140105223126/http://www.uiowa.edu/~grpproc/crisp/crisp11_15.pdf | url-status = dead }}</ref> ಅವರ ಈಮೇಲ್‌ನಲ್ಲಿ ಸಂಕ್ಷೇಪಣಗಳನ್ನು ಬಳಸಿದ ವಿದ್ಯಾರ್ಥಿಗಳನ್ನು ಕಡಿಮೆ ಅನುಕೂಲಕರ ವ್ಯಕ್ತಿತ್ವ ಮತ್ತು ಈ-ಮೇಲ್ ಜತೆಗೆ ಅವರು ಸಲ್ಲಿಸಿದ ಪ್ರಬಂಧಕ್ಕೆ ಕಡಿಮೆ ಪ್ರಯತ್ನವನ್ನು ಮಾಡಿದ್ದಾರೆಂದು ಗ್ರಹಿಸಲಾಯಿತು. ನಿಷ್ಕೃಷ್ಟವಾಗಿ, ಸಂಕ್ಷೇಪಣ ಬಳಕೆದಾರರನ್ನು ಕಡಿಮೆ ಬುದ್ಧಿವಂತಿಕೆಯ, ಜವಾಬ್ದಾರಿಯ, ಪ್ರೇರಣೆಯ, ವ್ಯಾಸಂಗನಿಷ್ಠ, ಅವಲಂಬನೆಯ ಮತ್ತು ಕಷ್ಟಪಟ್ಟು ಕೆಲಸ ಮಾಡುವವರೆಂದು ಕಾಣಲಾಯಿತು. ಈ ಶೋಧನೆಗಳು ವಿದ್ಯಾರ್ಥಿಯ ಈ ಮೇಲ್ ಸಂವಹನದ ಸ್ವರೂಪವು ಇತರರು ವಿದ್ಯಾರ್ಥಿ ಮತ್ತು ಅವನ ಕೆಲಸವನ್ನು ಹೇಗೆ ಗ್ರಹಿಸುತ್ತಾರೆನ್ನುವುದರ ಮೇಲೆ ಪ್ರಭಾವ ಬೀರಬಹುದೆಂದು ಸೂಚಿಸುತ್ತದೆ. === ಕಾನೂನು ಮತ್ತು ಅಪರಾಧ === ಪಠ್ಯ ಸಂದೇಶವು ಶಾಲೆಗಳಲ್ಲಿ ಮಾತ್ರ ಪರಿಣಾಮ ಬೀರಿದ್ದಲ್ಲದೇ ವಿಶ್ವಾದ್ಯಂತ ಪೊಲೀಸ್ ಪಡೆಗಳ ಮೇಲೆ ಕೂಡ ಪರಿಣಾಮ ಬೀರಿದೆ. ಬ್ರಿಟಿಷ್ ಕಂಪೆನಿಯು ಸಿಂಬಿಯನ್ ಫೋನ್‌ಗಳಿಗೆ ೨೦೦೩ ಜೂನ್‌ನಲ್ಲಿ ಫೋರ್ಟ್ರೆಸ್ SMSಎಂಬ ಕ್ರಮವಿಧಿಯನ್ನು ಅಭಿವೃದ್ಧಿಪಡಿಸಿತು. ಈ ಕ್ರಮವಿಧಿಯು SMSಸಂದೇಶಗಳನ್ನು ರಕ್ಷಿಸಲು ೧೨೮ ಬಿಟ್ AESಗೂಢ ಲಿಪಿಕರಣವನ್ನು ಬಳಸಿಕೊಂಡಿತು.<ref>^ ಫೋರ್ಟ್ರೆಸ್ SMS ಟೆಕ್ನಿಕಲ್ ರಿಪೋರ್ಟ್</ref> ಪಂಥದ ಸದಸ್ಯೆ ಸಾರಾ ಸ್ವೆನ್‌ಸನ್ ಸ್ವೀಡನ್ನಿನ ನಟ್‌ಬೈನಲ್ಲಿ ಚರ್ಚಿನ ಪಾದ್ರಿ ಹೆಲ್ಗೆ ಫೊಸ್‌ಮೊ ಪತ್ನಿಯನ್ನು ಹತ್ಯೆ ಮಾಡಿದ ಮತ್ತು ಅವರ ಪ್ರೇಯಸಿಯ ಪತಿ ಡೇನಿಯಲ್ ಲಿಂಡೆಗೆ ಗುಂಡಿಕ್ಕಿದ್ದಾಗಿ ಒಪ್ಪಿಕೊಂಡ ನಂತರ ಅವಳನ್ನು ದೋಷಾರೋಪಣೆಗೆ ಒಳಪಡಿಸಲು ಅಳಿಸಿಹಾಕಿದ ಸಂದೇಶಗಳನ್ನು ಪೊಲೀಸರು ಪುನಃ ಪತ್ತೆಮಾಡಿದರು. ಪೊಲೀಸರು ಸಂದೇಶಗಳನ್ನು ಪತ್ತೆಹಚ್ಚಿದ್ದೇಕೆಂದರೆ ತಾನು ಪೋನ್‌ನಲ್ಲಿ ಸ್ವೀಕರಿಸಿದ ಪಠ್ಯ ಸಂದೇಶಗಳ ಪ್ರಕಾರ ಅಜ್ಞಾತವಾಗಿ ಕಾರ್ಯನಿರ್ವಹಿಸಿದ್ದಾಗಿ ಅವಳು ಹೇಳಿದ್ದಳು.<ref>^ ರಾಬರ್ಟ್ ಬರ್ನೆಟ್; Ylva Hård af Segerstad (೨೦೦೫-೦೯-೦೮). "ದಿ SMS ಮರ್ಡರ್ ಮಿಸ್ಟರಿ" ಇನ್ ಸೇಫ್ಟಿ ಎಂಡ್ ಸೆಕ್ಯುರಿಟಿ ಇನ್ ಎ ನೆಟ್‌ವರ್ಕ್ಡ್ ವರ್ಲ್ಡ್ ಬ್ಯಾಲೆನ್ಸಿಂಗ್-ರೈಟ್ಸ್ &amp; ರೆಪ್ಸಾನ್ಸಿಬಿಲಿಟೀಸ್,ಆಕ್ಸ್‌ಫರ್ಡ್ ಇಂಟರ್‌ನೆಟ್ ಇನ್ಸ್ಟಿಟ್ಯೂಟ್</ref> ನೆದರ್‌ಲ್ಯಾಂಡ್ಸ್, ಟಿಲ್‌ಬರ್ಗ್‌ನಲ್ಲಿರುವ ಪೊಲೀಸರು SMSಎಚ್ಚರಿಕೆ ಕಾರ್ಯಕ್ರಮವನ್ನು ಆರಂಭಿಸಿದರು. ಕನ್ನಗಳ್ಳ ತಪ್ಪಿಸಿಕೊಂಡಾಗ ಅಥವಾ ನೆರೆಯಲ್ಲಿ ಮಗುವೊಂದು ನಾಪತ್ತೆಯಾದಾಗ ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅವರು ಸಂದೇಶವನ್ನು ಕಳಿಸುತ್ತಾರೆ. SMS ಎಚ್ಚರಿಕೆಗಳ ಮೂಲಕ ಅನೇಕ ಮಂದಿ ಕಳ್ಳರನ್ನು ಹಿಡಿಯಲಾಯಿತು ಮತ್ತು ತಪ್ಪಿಸಿಕೊಂಡ ಮಕ್ಕಳನ್ನು ಪತ್ತೆಹಚ್ಚಲಾಯಿತು. ಸೇವೆಯು ಇತರ ನಗರಗಳಿಗೆ ಶೀಘ್ರಗತಿಯಲ್ಲಿ ವಿಸ್ತರಿಸುತ್ತಿದೆ.<ref>http://www..textually.org/textually/archives/೨೦೦೫/೧೨/೦೧೦೮೫೬.htm{{Dead link|date=ಸೆಪ್ಟೆಂಬರ್ 2022 |bot=InternetArchiveBot |fix-attempted=yes }}</ref> ಮಲೇಶಿಯ-ಆಸ್ಟ್ರೇಲಿಯ ಕಂಪೆನಿಯು ಕ್ರಿಮಿನಲ್‌ಗಳ ಬಹುಪದರ SMS ಭದ್ರತಾ ಕಾರ್ಯಕ್ರಮದ ತನ್ನ ಗುಪ್ತಾಕ್ಷರವನ್ನು ಬಿಡುಗಡೆ ಮಾಡಿತು.<ref>^ CryptoSMS - ಕ್ರಿಪ್ಟೊ ಫಾರ್ ಕ್ರಿಮಿನಲ್ಸ್</ref> ಅಪರಾಧವನ್ನು ತಡೆಯುವುದಕ್ಕೆ ನೆರವಾಗಲು ಬೋಸ್ಟನ್ ಪೊಲೀಸರು ಈಗ ಪಠ್ಯ ಸಂದೇಶದತ್ತ ತಿರುಗಿದ್ದಾರೆ. ಬೋಸ್ಟನ್ ಪೊಲೀಸ್ ಇಲಾಖೆಯು ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಇದರಲ್ಲಿ ಅಪರಾಧಗಳನ್ನು ತಡೆಯುವುದಕ್ಕೆ ನೆರವಾಗಲು ಒಬ್ಬ ವ್ಯಕ್ತಿಯು ಪಠ್ಯ ಸಂದೇಶ ಕಳಿಸುವ ಮೂಲಕ ಅಪರಾಧದ ಬಗ್ಗೆ ಸುಳಿವನ್ನು ನೀಡಬಹುದು.<ref>{{Cite web |url=http://www.computerworld.com/action/article.do?command=viewArticleBasic&articleId=9025159 |title=ಬೋಸ್ಟನ್ ಪೊಲೀಸ್ ಟರ್ನ್ ಟು ಟೆಕ್ಸ್ಟ್ ಮೆಸೇಜಸ್ ಟು ಫೈಟ್ ಕ್ರೈಮ್ |access-date=2021-08-28 |archive-date=2009-07-06 |archive-url=https://web.archive.org/web/20090706091226/http://www.computerworld.com/action/article.do?command=viewArticleBasic&articleId=9025159 |url-status=dead }}</ref> ಮಲೇಶಿಯದ ನ್ಯಾಯಾಲಯವೊಂದು ಪಠ್ಯ ಸಂದೇಶ ಕಳಿಸುವ ಮೂಲಕ ವಿಚ್ಛೇದನ ನೀಡುವ ಪ್ರಕ್ರಿಯೆಯು ಸ್ಪಷ್ಟವಾಗಿದ್ದು, ತಪ್ಪು ತಿಳಿವಳಿಕೆ ಇಲ್ಲದಿದ್ದರೆ ಕಾನೂನುಬದ್ಧವೆಂದು ತೀರ್ಪು ನೀಡಿತು.<ref>^ BBC ನ್ಯೂಸ್ ಆರ್ಟಿಕಲ್ ಎಬೌಟ್ ಮಲೇಶಿಯನ್ ಲಾ ಆಲೋಯಿಂಗ್ ಡೈವರ್ಸ್ ವಿಯಾ ಟೆಕ್ಸ್ಟ್ ಮೆಸೇಜಿಂಗ್</ref> === ಸಾಮಾಜಿಕ ಅಶಾಂತಿ === ಆಕ್ರಮಣಶೀಲ ದೊಡ್ಡ ಗುಂಪುಗಳನ್ನು ಒಟ್ಟುಸೇರಿಸಿದ ಪರಿಣಾಮದೊಂದಿಗೆ ಪಠ್ಯ ಸಂದೇಶ ಕಳಿಸುವುದನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗಿದೆ. SMS ಸಂದೇಶವು [[ಸಿಡ್ನಿ|ಸಿಡ್ನಿಯ]] ಕ್ರೊನುಲ್ಲಾ ತೀರಕ್ಕೆ ಗುಂಪನ್ನು ಸೆಳೆದಿದ್ದರಿಂದ ೨೦೦೫ ಕ್ರೊನುಲ್ಲಾ ಗಲಭೆಗಳಿಗೆಕಾರಣವಾಯಿತು. ಪಠ್ಯ ಸಂದೇಶಗಳು ಸಿಡ್ನಿ ಪ್ರದೇಶದಲ್ಲಿ ಮಾತ್ರ ಪ್ರಸರಣವಾಗುತ್ತದಲ್ಲದೇ, ಇತರ ರಾಜ್ಯಗಳಲ್ಲೂ ಕೂಡ ಪ್ರಸರಣವಾಗುತ್ತಿದೆ''(ಡೇಲಿ ಟೆಲಿಗ್ರಾಫ್)'' ಇಂತಹ ಪಠ್ಯ ಸಂದೇಶಗಳ ಗಾತ್ರ ಮತ್ತು ಈ ಮೇಲ್‌ಗಳು ಗಲಭೆಯ ಹಿನ್ನೆಲೆಯಲ್ಲಿ ಹೆಚ್ಚಿದವು.<ref>^ http://journal.media-culture.org.au/0603/02-goggin.php {{Webarchive|url=https://web.archive.org/web/20110410091633/http://journal.media-culture.org.au/0603/02-goggin.php |date=2011-04-10 }} SMS Riot: ಟ್ರಾನ್ಸ್‌ಮಿಟಿಂಗ್ ರೇಸ್ ಆನ್ ಎ ಸಿಡ್ನಿ ಬೀಚ್, ಡಿಸೆಂಬರ್ 2005 M/C ಜರ್ನಲ್, ಸಂಪುಟ 9, Iss 1, ಮಾರ್ಚ್ 2006</ref> ಸುಮಾರು ೫೦೦೦ದಷ್ಟಿದ್ದ ಗುಂಪು ಹಿಂಸಾಚಾರಕ್ಕಿಳಿದು, ಕೆಲವು ಜನಾಂಗೀಯ ಗುಂಪುಗಳ ಮೇಲೆ ದಾಳಿ ಮಾಡಿತು. ಈ ಅಶಾಂತಿಗೆ ಸದರ್‌ಲ್ಯಾಂಡ್ ಶೈರ್ ಮೇಯರ್ ತೀವ್ರವಾಗಿ ಪ್ರಸಾರವಾದ SMS ಸಂದೇಶಗಳು ಕಾರಣವೆಂದು ನೇರವಾಗಿ ಆರೋಪಿಸಿದರು.<ref>ಟೆಕ್ಸ್ಟ್ ಮೆಸೇಜಸ್ 'ಫ್ಯೂಲ್ ಟ್ರಬಲ್' - ನ್ಯಾಷನಲ್ - smh.com.au</ref> ಪಠ್ಯ ಸಂದೇಶ ಕಳಿಸುವ ಕುರಿತು ಜನರ ಮೇಲೆ ಕ್ರಮ ಜರುಗಿಸಬಹುದೇ ಎಂದು NSWಪೊಲೀಸರು ಪರಿಶೀಲನೆ ನಡೆಸಿದರು.<ref>^ ಪೊಲೀಸ್ ಕನ್ಸಿಡರ್ SMS ಕ್ರೋನುಲ್ಲಾ ಮೆಸೇಜಸ್ 'ಎ ಕ್ರೈಮ್' - ABC ನ್ಯೂಸ್(ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್)</ref> ಪ್ರತೀಕಾರದ ದಾಳಿಗಳಿಗೆ ಕೂಡ SMSಸಂದೇಶಗಳನ್ನು ಬಳಸಿಕೊಳ್ಳಲಾಯಿತು.<ref>^ ಕೆನಡಿ, ಲೆಸ್. "ಮ್ಯಾನ್ ಇನ್ ಕೋರ್ಟ್ ಓವರ್ ಕ್ರೊನುಲ್ಲಾ ರಿವೆಂಜ್ SMS", ''ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್'', ೨೦೦೬-೧೨-೦೬. ೨೦೦೬-೦೮-೩೧ರಂದು ಮರುಸಂಪಾದಿಸಲಾಯಿತು.</ref> ನ್ಯಾರೆ ವಾರನ್ ಪ್ರಕರಣದಲ್ಲಿ ೫೦೦ ಮಂದಿಯ ಗುಂಪೊಂದು ಆಸ್ಟ್ರೇಲಿಯದ ಮೆಲ್ಬೋರ್ನ್‌ನ ನ್ಯಾರೆ ವಾರೆನ್‌ನಲ್ಲಿ ಸಂತೋಷಕೂಟವೊಂದರಲ್ಲಿ ಪಾಲ್ಗೊಂಡಿತು ಮತ್ತು ೨೦೦೮ರ ಜನವರಿಯಲ್ಲಿ ಗಲಭೆ ಉಂಟುಮಾಡಿತು. ಇದು SMS ಮತ್ತು ಮೈಸ್ಪೇಸ್ ಮೂಲಕ ಸಂದೇಶವನ್ನು ಕಳಿಸಿದ್ದರ ಪ್ರತಿಕ್ರಿಯೆಯಾಗಿದೆ.<ref>^ http://www.theage.com.au/news/national/just-me-and-500-close-mates/2008/01/13/1200159277507.html "ಪೊಲೀಸ್ ಪ್ರೋಬ್ ಹೌ 500 ಟೀನ್ಸ್ ಗಾಟ್ ಇನ್ವೈಟ್"</ref> ಈ ಘಟನೆಯ ಹಿನ್ನೆಲೆಯಲ್ಲಿ, ಪೊಲೀಸ್ ಆಯುಕ್ತ ಯುವಜನರಿಗೆ ಮುಕ್ತ ಪತ್ರವೊಂದನ್ನು ಬರೆದು SMSಮತ್ತು ಅಂತರಜಾಲದ ಶಕ್ತಿಯ ಬಗ್ಗೆ ಜಾಗೃತರಾಗಿರುವಂತೆ ಎಚ್ಚರಿಸಿದರು.<ref>^ https://archive.is/20120910104144/www.news.com.au/story/0,23599,23054773-5007146,00.html "ವಿ ವರ್ ಆಲ್ ಯಂಗ್ ಒನ್ಸ್, ಬಟ್ ಟೀನ್ಸ್ ನೀಡ್ ಲಿಮಿಟ್ಸ್."</ref> ಹಾಂಕಾಂಗ್‌ನಲ್ಲಿ, ಪಠ್ಯ ಸಂದೇಶ ಕಳಿಸುವಿಕೆ ಸಾಮಾಜಿಕವಾಗಿ ನೆರವಾಗುತ್ತದೆ. ಏಕೆಂದರೆ ಅವರು ಸಮುದಾಯಕ್ಕೆ ಬಹು ಪಠ್ಯ ಸಂದೇಶವನ್ನು ಕಳಿಸಬಹುದು ಎಂದು ಸರ್ಕಾರಿ ಅಧಿಕಾರಿಗಳು ಕಂಡುಕೊಂಡರು. ಇದು ಸಮುದಾಯವನ್ನು ಅಥವಾ ವ್ಯಕ್ತಿಗಳನ್ನು ಸಭೆಗಳು ಅಥವಾ ಸಮಾರಂಭಗಳಿಗೆ ಸಂಪರ್ಕಿಸಲು ಸುಲಭವಾದ ದಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ.<ref>{{Cite web |url=http://www.dgp.toronto.edu/~fanis/csc104/student-presentations/mobile.html |title=ಎರೆಯುರ್ |access-date=2011-05-23 |archive-date=2008-02-17 |archive-url=https://web.archive.org/web/20080217003118/http://www.dgp.toronto.edu/~fanis/csc104/student-presentations/mobile.html |url-status=dead }}</ref> ಪಠ್ಯ ಸಂದೇಶವನ್ನು ೨೦೦೯ನೇ ಇರಾನಿನ ಚುನಾವಣೆ ಪ್ರತಿಭಟನೆಗಳ ಸಂದರ್ಭದಲ್ಲಿ ಸಭೆಗಳನ್ನು ಸಂಘಟಿಸಲು ಬಳಸಲಾಯಿತು. === ರಾಜಕೀಯದಲ್ಲಿ ಪಠ್ಯ ಸಂದೇಶ === ಪಠ್ಯ ಸಂದೇಶವು ರಾಜಕೀಯ ಜಗತ್ತಿನಲ್ಲಿ ಪ್ರಮುಖ ಪರಿಣಾಮವನ್ನು ಬೀರಿದೆ. ಅಮೆರಿಕದ ಪ್ರಚಾರಗಳು ಪಠ್ಯ ಸಂದೇಶ ಕಳಿಸುವುದು ಮನೆಯಿಂದ ಮನೆಗೆ ತೆರಳುವುದಕ್ಕಿಂತ ಮತದಾರರನ್ನು ತಲುಪಲು ಅಗ್ಗದ ಮತ್ತು ಸುಲಭದ ಮಾರ್ಗವೆಂದು ಕಂಡುಕೊಂಡಿದ್ದಾರೆ.<ref>[https://web.archive.org/web/20060905205237/http://www.iht.com/articles/2006/04/02/news/net.php ಇನ್ ಪೊಲಿಟಿಕ್ಸ್, ಬ್ಲಾಗ್ಸ್ ಎಂಡ್ ಟೆಕ್ಸ್ಟ್ ಮೆಸೇಜಸ್ ಆರ್ ದಿ ನ್ಯೂ ಅಮೆರಿಕನ್ ವೇ- ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್]</ref> ಮೆಕ್ಸಿಕೊ ಅಧ್ಯಕ್ಷರಾಗಿ ಆಯ್ಕೆಯಾದ ಫೆಲಿಪ್ ಕಾಲ್ಡೆರಾನ್ ಅವರು ಆಂಡ್ರೆಸ್ ಲೋಪೆಜ್ ಒಬ್ರಾಡಾರ್ ವಿರುದ್ಧ ಸ್ವಲ್ಪ ಅಂತರದ ಗೆಲುವಿಗೆ ಮುಂಚಿನ ದಿನಗಳಲ್ಲಿ ಮಿಲಿಯಾಂತರ ಪಠ್ಯ ಸಂದೇಶಗಳನ್ನು ಕಳಿಸುವುದನ್ನು ಆರಂಭಿಸಿದ್ದರು.<ref name="autogenerated2">[http://www.newsweek.com/id/46675?tid=relatedcl ಟೆಕ್ಸ್ಟ್ ಮೆಸೇಜಿಂಗ್ ಇನ್ U.S. ಪಾಲಿಟಿಕ್ಸ್ | ನ್ಯೂಸ್‌ವೀಕ್ ಟೆಕ್ನಾಲಜಿ | Newsweek.com]</ref> ೨೦೦೧ರ ಜನವರಿಯಲ್ಲಿ ಜೋಸೆಫ್ ಎಸ್ಟ್ರಾಡಾ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಹುದ್ದೆಗೆ ಬಲವಂತವಾಗಿ ರಾಜೀನಾಮೆ ನೀಡಬೇಕಾಯಿತು. ಅವರ ವಿರುದ್ಧ ಜನಪ್ರಿಯ ಪ್ರಚಾರವು SMS ಸರಣಿ ಅಕ್ಷರಗಳಿಂದ ಸಂಯೋಜಿತವಾಗಿದ್ದವು ಎಂದು ವ್ಯಾಪಕವಾಗಿ ವರದಿಯಾಯಿತು.<ref name="autogenerated2" /> ಸ್ಪೇನ್‌ನ ೨೦೦೪ರ ಸಂಸತ್ತಿನ ಚುನಾವಣೆಗಳಲ್ಲಿ ಯುವಕರು ಮತಚಲಾಯಿಸಲು ಉತ್ತೇಜನಕ್ಕೆ ಭಾರೀ ಪಠ್ಯ ಸಂದೇಶವು ಕಾರಣವಾಗಿದೆ.<ref name="autogenerated2" /> ೨೦೦೮ರಲ್ಲಿ ಡೆಟ್ರಾಯಿಟ್ ಮೇಯರ್ ಕ್ವಾಮೆ ಕಿಲ್‌ಪ್ಯಾಟ್ರಿಕ್ ಮತ್ತು ಅವರ ಸಿಬ್ಬಂದಿ ಮುಖ್ಯಸ್ಥರು ಆ ಸಮಯದಲ್ಲಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಇದು ೧೪,೦೦೦ಕ್ಕೂ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ್ದರಿಂದ ತರುವಾಯ ಅವರ ಬಲವಂತದ ರಾಜೀನಾಮೆಗೆ, ವಚನಭ್ರಷ್ಟತೆಗೆ ಶಿಕ್ಷೆ ಮತ್ತು ಇತರ ಆರೋಪಗಳಿಗೆ ದಾರಿಕಲ್ಪಿಸಿತು.<ref name="huliq1" /> ಪಠ್ಯ ಸಂದೇಶ ಕಳಿಸುವುದನ್ನು ಇತರ ರಾಜಕೀಯ ನಾಯಕರನ್ನು ತಿರಸ್ಕರಿಸಲು ಬಳಸಲಾಯಿತು. ೨೦೦೪ನೇ ಅಮೆರಿಕ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶಗಳಲ್ಲಿ, ಪ್ರತಿಭಟನೆಕಾರರು ವಿರೋಧಿಗಳ ವಿರುದ್ಧ TXTmobಎಂದು ಕರೆಯುವ SMSಆಧಾರದ ಸುವ್ಯವಸ್ಥಿತ ಸಾಧನವನ್ನು ಬಳಸಿದರು.<ref>{{Cite web |url=http://www.txtmob.com/ |title=TxtMob |access-date=2011-05-23 |archive-date=2011-04-10 |archive-url=https://web.archive.org/web/20110410030336/http://txtmob.com/ |url-status=dead }}</ref> ರೊಮಾನಿಯದಲ್ಲಿ ೨೦೦೪ರ ಅಧ್ಯಕ್ಷೀಯ ಚುನಾವಣೆಗಳಿಗೆ ಮುಂಚಿನ ಕೊನೆಯ ದಿನ, ಆಡ್ರಿಯನ್ ನಸ್ಟಾಸೆ ವಿರುದ್ಧ ಸಂದೇಶವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ಇದರಿಂದ ಆ ದಿನ ಪ್ರಚಾರವನ್ನು ನಿಷೇಧಿಸಿದ ಕಾನೂನುಗಳನ್ನು ಮುರಿದರು. ಪಠ್ಯ ಸಂದೇಶ ಕಳಿಸುವುದು ಪ್ರಚಾರಗಳಿಗೆ ಉತ್ತೇಜನ ನೀಡುವ ಮೂಲಕ ರಾಜಕೀಯಕ್ಕೆ ನೆರವಾಯಿತು. ಇದಿಷ್ಟೇ ಅಲ್ಲದೇ, ೨೦೦೧ರ ಜನವರಿ ೨೦ರಂದು ಫಿಲಿಪ್ಪೀನ್ಸ್ ಅಧ್ಯಕ್ಷ ಜೋಸೆಫ್ ಎಸ್ಟ್ರಾಡಾ ಬುದ್ಧಿವಂತ ಗುಂಪಿಗೆ ಅಧಿಕಾರ ಕಳೆದುಕೊಂಡ ಇತಿಹಾಸದಲ್ಲೇ ರಾಷ್ಟ್ರದ ಪ್ರಥಮ ಮುಖ್ಯಸ್ಥರೆನಿಸಿದರು.<ref name="Rheingold, Howard 2002">ರೇನ್‌ಗೋಲ್ಡ್, ಹೋವಾರ್ಡ್ (೨೦೦೨) ಸ್ಮಾರ್ಟ್ ಮಾಬ್ಸ್: ದಿ ನೆಕ್ಟ್ಸ್ ಸೋಷಿಯಲ್ ರಿವಾಲ್ಯೂಷನ್, ಪರ್ಸ್ಯೂಸ್, ಕೇಂಬ್ರಿಜ್, ಮಸಾಚ್ಯುಸೆಟ್ಸ್, pp. xi–xxii, ೧೫೭–೮೨.</ref> ಹತ್ತು ಲಕ್ಷಕ್ಕಿಂತಲೂ ಹೆಚ್ಚು ಮನಿಲಾ ನಿವಾಸಿಗಳು ೧೯೮೬ರ ಪೀಪಲ್ ಪವರ್ ಶಾಂತಿಯುತ ಪ್ರತಿಭಟನೆಗಳ ಸ್ಥಳದಲ್ಲಿ ಸೇರಿದ್ದರಿಂದ ಮಾರ್ಕೋಸ್ ಆಳ್ವಿಕೆಯನ್ನು ಉರುಳಿಸಿತು. ಈ ಜನರು ಸ್ವಯಂ ಸಂಘಟಿತರಾದರು ಪಠ್ಯ ಸಂದೇಶ ಕಳಿಸುವ ಮೂಲಕ ತಮ್ಮ ಕ್ರಿಯೆಗಳನ್ನು ಸಮನ್ವಯಗೊಳಿಸಿದರು. ಶಸ್ತ್ರಾಸ್ತ್ರಗಳು ಅಥವಾ ಹಿಂಸಾಚಾರವನ್ನು ಬಳಸದೇ ಪಠ್ಯ ಸಂದೇಶದ ಮೂಲಕ ಸರ್ಕಾರವನ್ನು ಪದಚ್ಯುತಗೊಳಿಸಲು ಅವರು ಸಮರ್ಥರಾದರು. ಪಠ್ಯ ಸಂದೇಶ ಕಳಿಸುವ ಮೂಲಕ, ಅವರ ಯೋಜನೆಗಳನ್ನು ಮತ್ತು ಕಲ್ಪನೆಗಳನ್ನು ಇತರರಿಗೆ ಮುಟ್ಟಿಸಲಾಯಿತು ಮತ್ತು ಯಶಸ್ವಿಯಾಗಿ ಜಾರಿಗೆ ತರಲಾಯಿತು. ಅಲ್ಲದೇ ಈ ಕ್ರಮವು ಆಳ್ವಿಕೆಗೆ ಬೆಂಬಲವನ್ನು ಹಿಂತೆಗೆದುಕೊಳ್ಳಲು ಮಿಲಿಟರಿಗೆ ಪ್ರೋತ್ಸಾಹ ನೀಡಿತು. ಇದರ ಫಲವಾಗಿ, ಎಸ್ಟ್ರಾಡಾ ಸರ್ಕಾರ ಪತನಗೊಂಡಿತು.<ref name="Rheingold, Howard 2002" /> ಸೆಲ್ ಫೋನ್‌ಗಳ ಬಳಕೆಯಿಂದ ಜನರು ಒಂದೆಡೆ ಸೇರಲು ಮತ್ತು ಏಕೀಕರಣವಾಗಲು ಸಾಧ್ಯವಾಯಿತು. ಎಸ್ಟ್ರಾಡಾ ವಿರೋಧಿ ಗುಂಪಿನ ಶೀಘ್ರ ಕೂಟವು ಮುಂಚಿನ ಬುದ್ಧಿವಂತರ ಗುಂಪಿನ(ಸ್ಮಾರ್ಟ್ ಗ್ರೂಪ್) ತಂತ್ರಜ್ಞಾನದ ಹೆಜ್ಜೆಗುರುತಾಗಿದ್ದು, ೨೦೦೧ರಲ್ಲಿ ಪ್ರತಿಭಟನೆಕಾರರು ವಿನಿಮಯ ಮಾಡಿಕೊಂಡ ಲಕ್ಷಾಂತರ ಪಠ್ಯ ಸಂದೇಶಗಳು ಗುಂಪುಗಳ ನೈತಿಕ ಸ್ಥೈರ್ಯಕ್ಕೆ ಮುಖ್ಯವಾಗಿದೆ.<ref name="Rheingold, Howard 2002" /> ===ವೈದ್ಯಕೀಯ ಕಳವಳಗಳು=== {{Main|Blackberry thumb}} ಮೊಬೈಲ್ ಉಪಕರಣಗಳಲ್ಲಿ ಕೀಗಳನ್ನು ಒತ್ತಲು ಬೆರಳಿನ ಹೆಚ್ಚಿನ ಬಳಕೆಯಿಂದ ಪುನರಾವರ್ತಿತ ಪ್ರಯಾಸದ ಗಾಯದ ರೂಪದ ಹೆಚ್ಚಿನ ಪ್ರಮಾಣಕ್ಕೆ ದಾರಿಯಾಯಿತು. ಇದನ್ನು ಬ್ಲಾಕ್‌ಬೆರಿ ಥಂಬ್ ಎಂದು ಕರೆಯಲಾಯಿತು. (ಆದರೂ ಇದು ಹಳೆಯ ಬ್ಲಾಕ್‌ಬೆರಿ ಉಪಕರಣಗಳಲ್ಲಿ ಉಂಟಾಗುವ ನೋವನ್ನು ಉಲ್ಲೇಖಿಸುತ್ತದೆ. ಇದು ಫೋನ್ ಬದಿಯಲ್ಲಿ ಸ್ಕ್ರಾಲ್ ವೀಲ್(ತಿರುಗಿಸುವ ಚಕ್ರ) ಒಳಗೊಂಡಿರುತ್ತದೆ.) ಅಸಂಖ್ಯಾತ ವಾಹನ ಡಿಕ್ಕಿಗಳಲ್ಲಿ ಪಠ್ಯ ಸಂದೇಶವನ್ನು ಎರಡನೇ ಮೂಲವಾಗಿ ಸಂಬಂಧ ಕಲ್ಪಿಸಲಾಗಿದೆ. ಮೊಬೈಲ್ ಫೋನ್ ದಾಖಲೆಗಳ ಪೊಲೀಸ್ ತನಿಖೆಗಳಲ್ಲಿ ಪಠ್ಯ ಸಂದೇಶಗಳನ್ನು ಕಳಿಸುವ ಅಥವಾ ಸ್ವೀಕರಿಸುವ ಪ್ರಯತ್ನದಲ್ಲಿ ಅನೇಕ ಚಾಲಕರು ತಮ್ಮ ಕಾರುಗಳ ಮೇಲೆ ಹತೋಟಿಯನ್ನು ಕಳೆದುಕೊಂಡಿದ್ದಾರೆಂದು ಪತ್ತೆಮಾಡಿದೆ. ಅಂತರಜಾಲದ ಗೀಳಿನ ಹೆಚ್ಚಿದ ಪ್ರಕರಣಗಳು ಕೂಡ ಪಠ್ಯ ಸಂದೇಶಕ್ಕೆ ಸಂಬಂಧಿಸಿದೆ. ಏಕೆಂದರೆ ಮೊಬೈಲ್ ದೂರವಾಣಿಗಳು ಪಠ್ಯ ಸಂದೇಶ ಕಳಿಸುವುದಕ್ಕೆ ಪೂರಕವಾಗಿ ಈ ಮೇಲ್ ಅಥವಾ ವೆಬ್ ಸಾಮರ್ಥ್ಯವನ್ನು ಹೊಂದಿರುವ ಸಂಭವನೀಯತೆ ಹೆಚ್ಚಾಗಿದೆ. === ಪಠ್ಯಸಂದೇಶದ ಶಿಷ್ಟಾಚಾರ=== ಅಮೆರಿಕದ ೨೦ನೇ ಶತಮಾನದ ಶಿಷ್ಟಾಚಾರದ ಗುರು ಎಮಿಲಿ ಪೋಸ್ಟ್ ೨೦ನೇ ಶತಮಾನದಲ್ಲಿ ವಾಸಿಸುವ ಜನರಿಗೆ ಸಂಬಂಧಿಸಿದಂತೆ ಇನ್ನೂ ಪಾಠಗಳನ್ನು ಹೊಂದಿದ್ದಾರೆ. ದಿ ಎಮಿಲಿ ಪೋಸ್ಟ್ ಇನ್‌ಸ್ಟಿಟ್ಯೂಟ್ ಜಾಲತಾಣದಲ್ಲಿ ಪಠ್ಯ ಸಂದೇಶ ಕಳಿಸುವ ವಿಷಯವು ಸಂಪರ್ಕ ವ್ಯವಸ್ಥೆಯ ಹೊಸ ರೂಪಕ್ಕೆ ಸಂಬಂಧಿಸಿದಂತೆ "do's and dont's"(ಮಾಡಬೇಕಾದ್ದು ಮತ್ತು ಮಾಡಬಾರದ)ನ ಅನೇಕ ಲೇಖನಗಳನ್ನು ಪ್ರಚೋದಿಸಿದೆ. ಜಾಲತಾಣದಿಂದ ಒಂದು ಉದಾಹರಣೆಯು "ನಿಮ್ಮ ಸಂದೇಶವನ್ನು ಸಂಕ್ಷಿಪ್ತವಾಗಿರಿಸಿ. ಅವನನ್ನು ಅಥವಾ ಅವಳನ್ನು ಬದಲಿಗೆ ನೀವು ಕರೆಯಲು ಸಾಧ್ಯವಾಗಿರುವಾಗ, ನಿಮ್ಮ ಜತೆ ಇಡೀ ಸಂಭಾಷಣೆ ನಡೆಸಲು ಯಾರೂ ಇಷ್ಟಪಡುವುದಿಲ್ಲ.<ref>{{Cite web |url=http://www.emilypost.com/lifething/tips/text_messaging.htm |title=ಟೆಕ್ಸ್ಟ್ ಮೆಸೇಜಿಂಗ್ |access-date=2011-05-23 |archive-date=2008-01-26 |archive-url=https://web.archive.org/web/20080126093501/http://www.emilypost.com/lifething/tips/text_messaging.htm |url-status=dead }}</ref> ಇನ್ನೊಂದು ಉದಾಹರಣೆ: "ಎಲ್ಲ ದೊಡ್ಡಕ್ಷರಗಳನ್ನು ಬಳಸಬೇಡಿ, ಪಠ್ಯ ಸಂದೇಶವನ್ನು ಎಲ್ಲವೂ ದೊಡ್ಡಕ್ಷರಗಳಲ್ಲಿ ಬೆರಳಚ್ಚಿಸುವುದು ನೀವು ಅದನ್ನು ಸ್ವೀಕರಿಸಿದವರತ್ತ ಕೂಗುತ್ತಿರುವಂತೆ ಕಾಣಿಸುತ್ತದೆ ಮತ್ತು ಅದನ್ನು ನೀವು ತಪ್ಪಿಸಬೇಕು" ಲಿನ್ ಲಂಕಾಸ್ಟರ್ ಮತ್ತು ಡೇವಿಡ್ ಸ್ಟಿಲ್‌ಮ್ಯಾನ್ ಅವರ'' ದಿ M-ಫ್ಯಾಕ್ಟರ್: ಹೌವ್ ದಿ ಮಿಲ್ಲೇನಿಯಲ್ ಜನರೇಷನ್ ಈಸ್ ರಾಕಿಂಗ್ ದಿ ವರ್ಕ್‌ಪ್ಲೇಸ್‌'' ನಲ್ಲಿ ಸೂಚಿಸಿರುವಂತೆ ಶಿಷ್ಟಾಚಾರದಲ್ಲಿ ತಲೆಮಾರಿನ ಭಿನ್ನತೆಗಳು ಇರುತ್ತವೆ. ಯುವ ಅಮೆರಿಕನ್ನರು ಬೇರೊಬ್ಬರ ಜತೆ ಮುಖಾಮುಖಿ ಸಂಭಾಷಣೆಯಲ್ಲಿ ನಿರತವಾಗಿರುವ ಮಧ್ಯದಲ್ಲಿ ಅವರ ಸೆಲ್‌ ಕರೆಗೆ ಉತ್ತರಿಸುವುದು ಅಥವಾ ಪಠ್ಯ ಸಂದೇಶ ಆರಂಭಿಸುವುದು ಅಸೌಜನ್ಯದ ನಡವಳಿಕೆ ಎಂದು ಪರಿಗಣಿಸುವುದಿಲ್ಲ. ಆದರೆ ವಯಸ್ಕ ಜನರಲ್ಲಿ ಈ ನಡವಳಿಕೆ ರೂಢಿಗತವಾಗಿಲ್ಲ. ಕಣ್ಣಿನ ಸಂಪರ್ಕ ಅಥವಾ ಗಮನದ ಕೊರತೆಯು ಕೆಟ್ಟ ನಡವಳಿಕೆ ಮತ್ತು ವಿಚ್ಚಿದ್ರಕಾರಕ ಎಂದು ಪರಿಗಣಿಸುತ್ತಾರೆ. ದುಡಿಯುವ ಸ್ಥಳದಲ್ಲಿ ಪಠ್ಯ ಸಂದೇಶ ಕುರಿತಂತೆ, [http://www.plantronics.com/north_america/en_US/howwework/ ಹೌ ವಿ ಕಮ್ಯುನಿಕೇಟ್ ಎಟ್ ವರ್ಕ್] {{Webarchive|url=https://web.archive.org/web/20101223174930/http://www.plantronics.com/north_america/en_US/howwework/ |date=2010-12-23 }} ಎಂಬ ಬಗ್ಗೆ ಪ್ಲಾಂಟ್ರೋನಿಕ್ಸ್ ಅಧ್ಯಯನ ಮಾಡಿತು. ಇದರಿಂದ ಅಮೆರಿಕ ಜ್ಞಾನಾಧಾರಿತ ನೌಕರರು ಕಳೆದ ಐದು ವರ್ಷಗಳಿಂದ ದುಡಿಮೆಗಾಗಿ ಪಠ್ಯ ಸಂದೇಶಗಳನ್ನು ಹೆಚ್ಚಿಸಿಕೊಂಡಿದ್ದಾರೆಂದು ಕಂಡುಕೊಂಡಿತು. ಇದೇ ಅಧ್ಯಯನವು ಜ್ಞಾನಾಧಾರಿಕ ನೌಕರರಲ್ಲಿ ಕೇವಲ ಶೇಕಡ ೩೩ಮಂದಿ ಪಠ್ಯ ಸಂದೇಶವು ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಉತ್ಪಾದಕತೆಗೆ ನಿರ್ಣಾಯಕ ಅಥವಾ ಅತೀ ಮುಖ್ಯ ಎಂದು ಭಾವಿಸಿದ್ದಾರೆಂದು ಕಂಡುಕೊಂಡಿದೆ.<ref name="alison">By ಆಲಿಸನ್ ಡಯಾನ, ಇನ್ಫರ್ಮೇಷನ್‌ವೀಕ್ “[http://www.informationweek.com/news/smb/network/showArticle.jhtml?articleID=227501053 ಎಕ್ಸಿಕ್ಯುಟೀವ್ಸ್ ಡಿಮ್ಯಾಂಡ್ ಕಮ್ಯುನಿಕೇಷನ್ಸ್ ಆರ್ಸೆನಲ್] {{Webarchive|url=https://web.archive.org/web/20101120014407/http://www.informationweek.com/news/smb/network/showArticle.jhtml?articleID=227501053 |date=2010-11-20 }}.” ಸೆಪ್ಟೆಂಬರ್‌ ೩೦, ೨೦೧೦ ೨೦೧೦ರ ಅಕ್ಟೋಬರ್ ೧೧ರಂದು ಮರುಸಂಪಾದಿಸಲಾಯಿತು.</ref> ==ಸವಾಲುಗಳು== ===ಪಠ್ಯ ಸಂದೇಶ ಮಿನ್ನೊಲೆಕಸ === {{See|Mobile phone spam}} ೨೦೦೨ರಲ್ಲಿ SMSಮೂಲಕ ಮೊಬೈಲ್ ಫೋನ್ ಬಳಕೆದಾರರಿಗೆ ಸ್ಪಾಮಿಂಗ್ ಕಳಿಸುವ ಹೆಚ್ಚಿದ ಪ್ರವೃತ್ತಿಯಿಂದ ಆ ಅಭ್ಯಾಸದ ವಿರುದ್ಧ, ಅದು ವ್ಯಾಪಕ ಸಮಸ್ಯೆಯಾಗುವ ಮುಂಚೆ ಸೆಲ್ಯುಲಾರ್ ಸೇವೆ ವಾಹಕರಿಗೆ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸಿತು. SMSಒಳಗೊಂಡ ಯಾವುದೇ ಪ್ರಮುಖ ಸ್ಪಾಮಿಂಗ್ ಘಟನೆಗಳು ವರದಿಯಾಗಿಲ್ಲ.{{As of|2007|alt=as of March 2007}} ಆದರೆ ಮೊಬೈಲ್ ದೂರವಾಣಿ ಮಿನ್ನೊಲೆಕಸ(ಸ್ಪಾಮ್)ಅಸ್ತಿತ್ವವನ್ನು <ref name="3750 FREEMSG Scam">{{Cite web |url=http://www.kathirvel.com/mobile-text-scam-claim-3750-for-the-accident-you-had/ |title=ಆಕ್ಸಿಡೆಂಟ್ ಕ್ಲೇಮ್ ಟೆಕ್ಸ್ಟ್ ಸ್ಕಾಮ್ |access-date=2011-05-23 |archive-date=2011-05-05 |archive-url=https://web.archive.org/web/20110505082249/http://www.kathirvel.com/mobile-text-scam-claim-3750-for-the-accident-you-had/ |url-status=dead }}</ref>''ಕನ್ಸೂಮರ್ ರಿಪೋರ್ಟ್ಸ್'' ನಿಯತಕಾಲಿಕೆ ಮತ್ತು ಯುಟಿಲಿಟಿ ಕನ್ಸೂಮರ್ಸ್ ಆಕ್ಷನ್ ನೆಟ್‌ವರ್ಕ್ [http://www.ucan.org/ (UCAN)] ಸೇರಿದಂತೆ ಕೈಗಾರಿಕೆ ಕಾವಲುಸಮಿತಿಗಳು ಗುರುತಿಸಿದವು. ೨೦೦೫ರಲ್ಲಿ UCAN ಸ್ಪ್ರಿಂಟ್ ವಿರುದ್ದ ಗ್ರಾಹಕರಿಗೆ ಸ್ಪಾಮಿಂಗ್ ಮಾಡುವ ಬಗ್ಗೆ ಮತ್ತು ಪ್ರತಿ ಪಠ್ಯ ಸಂದೇಶಕ್ಕೆ $೦.೧೦ವಿಧಿಸುವ ಬಗ್ಗೆ ದಾವೆಯನ್ನು ಹೂಡಿತು.<ref name="Sprint spam">[https://www.nytimes.com/2005/07/21/business/21cells.html?ei=5090&amp;en=90fb11e106a62920&amp;ex=1279598400&amp;partner=rssuserland&amp;emc=rss&amp;pagewanted=print NY ಟೈಮ್ಸ್ ಆರ್ಟಿಕಲ್ ಆನ್ UCAN ಕೇಸ್ ಎಗೇನ್ಸ್ಟ್ ಸ್ಪ್ರಿಂಟ್]</ref> ೨೦೦೬ರಲ್ಲಿ ಈ ಪ್ರಕರಣವು ಇತ್ಯರ್ಥವಾಯಿತು ಮತ್ತು ಗ್ರಾಹಕರಿಗೆ SMSಮೂಲಕ ಸ್ಪ್ರಿಂಟ್ ಜಾಹೀರಾತುಗಳನ್ನು ಕಳಿಸದಿರಲು ಸ್ಪ್ರಿಂಟ್ ಒಪ್ಪಿಕೊಂಡಿತು.<ref name="Sprint spam result">{{Cite web |url=http://www.ucan.org/telecommunications/wireless/ucan_sprint_cell_phone_spam_decision_by_cpuc |title=UCAN ರಿಪೋರ್ಟ್ ಆನ್ SPAM SMS ಸೆಟಲ್‌ಮೆಂಟ್ |access-date=2011-05-23 |archive-date=2007-07-18 |archive-url=https://web.archive.org/web/20070718173609/http://www.ucan.org/telecommunications/wireless/ucan_sprint_cell_phone_spam_decision_by_cpuc |url-status=dead }}</ref> SMSತಜ್ಞ ಅಸಿಷನ್(ಮುಂಚೆ LogicaCMG ಟೆಲಿಕಾಮ್ಸ್)೨೦೦೬ರ ಕೊನೆಯಲ್ಲಿ SMiShingನ(ಈ ಮೇಲ್ ಫಿಶಿಂಗ್ ಹಗರಣಗಳ ಸೋದರಸಂಬಂಧಿ) ಪ್ರಥಮ ನಿದರ್ಶನಗಳನ್ನು ಗುರುತಿಸಿ, ಹೊಸ ರೀತಿಯ SMSಕೆಡುಕನ್ನು ವರದಿ ಮಾಡಿತು. SMiShingನಲ್ಲಿ ಬಳಕೆದಾರರು ಕಂಪೆನಿಗಳ ಸೋಗಿನಲ್ಲಿ ಬಂದ SMSಸಂದೇಶಗಳನ್ನು ಸ್ವೀಕರಿಸುತ್ತಾರೆ. ಇದು ಬಳಕೆದಾರರಿಗೆ ಪ್ರೀಮಿಯಂ ದರದ ಸಂಖ್ಯೆಗಳನ್ನು ಫೋನ್ ಮಾಡಲು ಅಥವಾ ವೈಯಕ್ತಿಕ ಮಾಹಿತಿಯೊಂದಿಗೆ ಉತ್ತರಿಸಲು ಪ್ರೇರೇಪಿಸುತ್ತದೆ. ===ದರದ ಕಳವಳಗಳು=== ಅಮೆರಿಕದಲ್ಲಿ ಪಠ್ಯ ಸಂದೇಶದ ಯೋಜನೆ ಹೊರತಾದ ದುಬಾರಿ ವೆಚ್ಚದ ಬಗ್ಗೆ ಕಳವಳಗಳು ಧ್ವನಿಸಿತು.<ref name="crunchgear.com">[http://www.crunchgear.com/2008/07/01/atts-text-messages-cost-1310-per-megabyte/ AT&amp;T’s ಟೆಕ್ಸ್ಟ್ ಮೆಸೇಜಸ್ ಕಾಸ್ಟ್ $1,310 ಪರ್ ಮೆಗಾಬೈಟ್]</ref> AT&amp;Tಬಹುತೇಕ ಇತರೆ ಸೇವೆ ಪೂರೈಕೆದಾರರ ಜತೆ ಪಠ್ಯ ಸಂದೇಶ ಕಳಿಸುವವರಿಗೆ ಸಂದೇಶ ಕಳಿಸುವ ಬಗ್ಗೆ ಯೋಜನೆ ಇಲ್ಲದಿದ್ದರೆ ಅಥವಾ ಅವರು ಗೊತ್ತಾದ ಪಠ್ಯ ಸಂದೇಶಗಳನ್ನು ಮೀರಿದ್ದರೆ ಪ್ರತಿ ಸಂದೇಶಕ್ಕೆ ೨೦ ಸೆಂಟ್ಸ್‌ಗಳನ್ನು ವಿಧಿಸುತ್ತದೆ. SMS ಸಂದೇಶವು ಬಹುಮಟ್ಟಿಗೆ ಗಾತ್ರದಲ್ಲಿ ೧೬೦ ಬೈಟ್‌ಗಳಿಂದ ಕೂಡಿದ್ದರೆ, ಈ ದರವು ಪಠ್ಯ ಸಂದೇಶದ ಮೂಲಕ ಕಳಿಸಿದ ಪ್ರತಿ ಮೆಗಾಬೈಟ್‌ಗೆ ೧೩೧೦ ಡಾಲರ್ ದರವನ್ನು ಮುಟ್ಟುತ್ತದೆ.<ref name="crunchgear.com" /> ಅದೇ ವಾಹಕರಿಂದ ಮಿತಿಯಿಲ್ಲದ ದತ್ತಾಂಶ ಯೋಜನೆಗಳ ದರಕ್ಕೆ ಇದು ತೀರಾ ವ್ಯತ್ಯಾಸದಿಂದ ಕೂಡಿದ್ದು, ಅವು ಧ್ವನಿ ಯೋಜನೆ ಜತೆಗೆ $೧೫ to $೪೫ ತಿಂಗಳ ದರಗಳಲ್ಲಿ ನೂರಾರು ದತ್ತಾಂಶ ಮೆಗಾಬೈಟ್‌ಗಳ ರವಾನೆಗೆ ಅವಕಾಶ ನೀಡುತ್ತದೆ. ತುಲನಾತ್ಮಕವಾಗಿ, ಒಂದು ನಿಮಿಷದ ಫೋನ್ ಕರೆಯು ೬೦೦ ಪಠ್ಯ ಸಂದೇಶಗಳ ಜಾಲ ಸಾಮರ್ಥ್ಯವನ್ನು ಬಳಸುತ್ತದೆ.<ref>{{Cite web |url=http://universe.byu.edu/node/1163 |title=ಟೆಕ್ಸ್ಟಿಂಗ್ ಪ್ರೈಸಸ್ ರೈಸ್ ಆಸ್ ಕ್ಯಾರಿಯರ್ಸ್ ಮೇಕ್ ಪ್ರಾಫಿಟ್ಸ್ {{!}} ನ್ಯೂಸ್ & ಒಪೀನಿಯನ್ {{!}} ದಿ ಡೇಲಿ ಯೂನಿವರ್ಸ್ |access-date=2011-05-23 |archive-date=2010-03-28 |archive-url=https://web.archive.org/web/20100328180032/http://universe.byu.edu/node/1163 |url-status=dead }}</ref> ಇದರ ಅರ್ಥವೇನೆಂದರೆ ಫೋನ್ ಕರೆಗಳಿಗೆ ಪ್ರತಿ ಸಂಚಾರಿ ಸೂತ್ರದ ದರವನ್ನು ಅನ್ವಯಿಸಿದರೆ, ಸೆಲ್ ಫೋನ್ ಕರೆಗಳ ದರಗಳು ಪ್ರತಿನಿಮಿಷಕ್ಕೆ ೧೨೦ ಡಾಲರ್ ವೆಚ್ಚ ತಗುಲುತ್ತದೆ. ಸೇವಾ ಪೂರೈಕೆದಾರರು ಹೆಚ್ಚು ಗ್ರಾಹಕರನ್ನು ಗಳಿಸಿ, ಅವರ ಸಾಮರ್ಥ್ಯವನ್ನು ವಿಸ್ತರಿಸುವುದರೊಂದಿಗೆ, ಅವರ ಪ್ರತೀ ಮೇಲಾಡಳಿತ ದರಗಳು ಕಡಿಮೆಯಾಗಬೇಕೇ ಹೊರತು ಹೆಚ್ಚಾಗುವುದಿಲ್ಲ. ಆದರೂ ಪ್ರಮುಖ ಸೆಲ್ ಫೋನ್ ಪೂರೈಕೆದಾರರು ಯಾವುದೇ ವಂಚನೆಯನ್ನು ನಿರಾಕರಿಸಿದರೂ, ಪ್ಯಾಕೇಜ್ ಆಚೆಗಿನ ಪಠ್ಯ ಸಂದೇಶಗಳ ಶುಲ್ಕಗಳು ಹೆಚ್ಚಿದ್ದು, ಅಮೆರಿಕದಲ್ಲಿ ೨೦೦೭ರಿಂದ ೨೦೦೮ರ ನಡುವೆ ೧೦ರಿಂದ ೨೦ ಸೆಂಟ್ಸ್‌ಗಳಿಗೆ ಏರಿಕೆಯಾಗಿವೆ.<ref>[http://www.pcmag.com/article2/0,2817,2348890,00.asp AT&amp;T, ವೆರಿಜಾನ್ ಡೆನಿ ಟೆಕ್ಸ್ಟ್-ಮೆಸೇಟ್ ಪ್ರೈಸ್ ಫಿಕ್ಸಿಂಗ್ | ನ್ಯೂಸ್ &amp; ಓಪೀನಿಯನ್ | PCMag.com]</ref> ೨೦೦೯ರ ಜುಲೈ ೧೬ರಂದು ಶೆರ್ಮನ್ ಆಂಟಿಟ್ರಸ್ಟ್ ಆಕ್ಟ್ ಉಲ್ಲಂಘನೆ ಕುರಿತು ಪರಿಶೀಲನೆ ನಡೆಸಲು ಸೆನೆಟ್ ವಿಚಾರಣೆಗಳು ನಡೆದವು.<ref>{{Cite web |url=http://news.cnet.com/8301-1035_3-10265859-94.html |title=AT&T ಎಂಡ್ ವೆರಿಜಾನ್ ಡೆನಿ ಪ್ರೈಸ್-ಫಿಕ್ಸಿಂಗ್ ಅಕ್ಯುಸೇಷನ್ಸ್ {{!}} ವೈರ್‌ಲೆಸ್ - CNET ನ್ಯೂಸ್ |access-date=2011-05-23 |archive-date=2012-02-03 |archive-url=https://web.archive.org/web/20120203013647/http://news.cnet.com/8301-1035_3-10265859-94.html |url-status=dead }}</ref> ===ಸುರಕ್ಷತಾ ಕಾಳಜಿಗಳು=== ಗ್ರಾಹಕ SMS ನ್ನು ರಹಸ್ಯ ಸಂವಹನಕ್ಕೆ ಬಳಸಬಾರದು. SMS ಸಂದೇಶಗಳ ಅಡಕಗಳು ಜಾಲ ನಿರ್ವಾಹಕರ ವ್ಯವಸ್ಥೆಗಳಿಗೆ ಮತ್ತು ಸಿಬ್ಬಂದಿಗೆ ತಿಳಿದಿರುತ್ತದೆ. ಆದ್ದರಿಂದ, ಭದ್ರ ಸಂದೇಶಗಳನ್ನು ಕಳಿಸಲು ಗ್ರಾಹಕ SMSಸೂಕ್ತ ತಂತ್ರಜ್ಞಾನವಲ್ಲ.<ref name="Gartner Research Analytical Source">[http://www.gartner.com/DisplayDocument?doc_cd=111720 ಡೋನ್ಟ್ ಯೂಸ್ SMS ಫಾರ್ ಕಾನ್ಫಿಡೆನ್ಷಿಯಲ್ ಕಮ್ಯುನಿಕೇಷನ್]</ref> ಈ ವಿಷಯವನ್ನು ನಿಭಾಯಿಸಲು ಅನೇಕ ಕಂಪೆನಿಗಳು SMS ಗೇಟ್‌ವೇ ಪ್ರೊವೈಡರ್ ಬಳಸುತ್ತವೆ. ಸಂದೇಶಗಳಿಗೆ ಮಾರ್ಗ ಕಲ್ಪಿಸಲು ಇದು SS೭ಸಂಪರ್ಕವನ್ನು ಆಧರಿಸಿದೆ. ಅಂತಾರಾಷ್ಟ್ರೀಯ ಟರ್ಮಿನೇಷನ್ ಮಾದರಿಯ ಅನುಕೂಲವು SS೭ಮೂಲಕ ದತ್ತಾಂಶವನ್ನು ನೇರವಾಗಿ ಮುನ್ನಡೆಸುವುದಾಗಿದೆ. ಇದು ಪೂರೈಕೆದಾರನಿಗೆ SMSನ ಸಂಪೂರ್ಣ ಮಾರ್ಗವು ಗೋಚರಿಸುತ್ತದೆ. ಇದರ ಅರ್ಥವೇನೆಂದರೆ SMS ಸಂದೇಶಗಳನ್ನು ನೇರವಾಗಿ ಸ್ವೀಕರಿಸುವವರಿಗೆ ಕಳಿಸಬಹುದು ಮತ್ತು ಅವರಿಂದ ಪಡೆಯಬಹುದು. ಇದನ್ನು ಇತರ ಮೊಬೈಲ್ ನಿರ್ವಾಹಕರ SMS-C ಯನ್ನು ಹಾದುಹೋಗುವ ಅವಶ್ಯಕತೆ ಇರುವುದಿಲ್ಲ. ಈ ನಡೆಯು ಈ ಸಂದೇಶವನ್ನು ನಿರ್ವಹಿಸುವ ಮೊಬೈಲ್ ನಿರ್ವಾಹಕರ ಸಂಖ್ಯೆಯನ್ನು ತಗ್ಗಿಸುತ್ತದೆ. ಆದಾಗ್ಯೂ ಇದನ್ನು ಉದ್ದಕ್ಕೂ ಭದ್ರ ಸಂವಹನವೆಂದು ಪರಿಗಣಿಸಬಾರದು. ಏಕೆಂದರೆ ಸಂದೇಶದ ವಿಷಯವು SMS ಗೇಟ್‌ವೇ ಪೂರೈಕೆದಾರನಿಗೆ ಬಹಿರಂಗವಾಗುತ್ತದೆ. ಹಿಮ್ಮೊಗದ ಪ್ರಕಟಣೆಯಿಲ್ಲದೇ ವೈಫಲ್ಯದ ಪ್ರಮಾಣಗಳು ವಾಹಕಗಳ ನಡುವೆ ಹೆಚ್ಚಿಗೆಯಿರುತ್ತದೆ.(T-ಮೊಬೈಲ್‌ನಿಂದ ವೆರಿಜೋನ್‌ವರೆಗೆ ಅಮೆರಿಕದಲ್ಲಿ ಕುಖ್ಯಾತವಾಗಿದೆ). ಅಂತಾರಾಷ್ಟ್ರೀಯ ಪಠ್ಯ ಸಂದೇಶವು ಮೂಲ ರಾಷ್ಟ್ರ, ಗುರಿ ಮತ್ತು ಆಯಾ ವಾಹಕಗಳನ್ನು ಅವಲಂಬಿಸಿ, ತೀವ್ರವಾಗಿ ನಂಬಿಕೆಗೆ ಅರ್ಹವಲ್ಲದ್ದಾಗಿರಬಹುದು. {| class="wikitable" |- ! ಗ್ರಾಹಕ SMS ! ಉದ್ಯಮ SMS |- | ನೆಚ್ಚಲಾಗದ್ದು | ಸಕಾಲದಲ್ಲಿ ರವಾನೆ |- | ಅಪರಿಮಿತ | ರವಾನೆ ಪ್ರಕಟಣೆಗಳ ಮೂಲಕ ಅಳೆಯಬಹುದು |- | ಹೆಚ್ಚಿನ ಮಟ್ಟಗಳ ಸಂದೇಶ ನಷ್ಟ ಮತ್ತು ವಿಳಂಬ | ಯಾವುದೇ ಸಂದೇಶ ನಷ್ಟವಿಲ್ಲ, ಉದ್ದಕ್ಕೂ ರವಾನೆ ಮೂಲಕ ಪೂರ್ಣ ಪಾರದರ್ಶಕತೆ ಮತ್ತು ಭದ್ರತೆ |- | ಅಭದ್ರ ಸಾಗಣೆ ಮಾರ್ಗಗಳು | ಎಲ್ಲ ರೀತಿಯ ಮೊಬೈಲ್ ಪರಸ್ಪರಕ್ರಿಯೆಗೆ ಕಾರ್ಯಸಾಧ್ಯ: B2B, B2C, C2B, C2C |- | ವ್ಯಕ್ತಿಯಿಂದ ವ್ಯಕ್ತಿಗೆ ಸಂವಹನಗಳಿಗೆ ಕಾರ್ಯಸಾಧ್ಯ | |} ==ಜನಪ್ರಿಯ ಸಂಸ್ಕೃತಿಯಲ್ಲಿ ಪಠ್ಯ ಸಂದೇಶ == ===ದಾಖಲೆಗಳು ಮತ್ತು ಸ್ಪರ್ಧೆ=== {{wikinews|Singapore student is world's fastest text messenger}} ''ವಿಶ್ವ ದಾಖಲೆಗಳ ಗಿನ್ನಿಸ್ ಪುಸ್ತಕ'' ವು ಪಠ್ಯ ಸಂದೇಶ ಕಳಿಸುವುದರಲ್ಲಿ ವಿಶ್ವ ದಾಖಲೆಯನ್ನು ಒಳಗೊಂಡಿದೆ. ಪ್ರಸಕ್ತ ಇದನ್ನು ನಾರ್ವೆಯ ಸೊಂಜಾ ಕ್ರಿಸ್ಟಿಯಾನ್‌ಸೆನ್ ಹೊಂದಿದ್ದಾರೆ. ಮಿಸ್ ಕ್ರಿಸ್ಟಿಯಾನ್‌ಸೆನ್ ಅಧಿಕೃತ ಪಠ್ಯ ಸಂದೇಶವನ್ನು ೩೭.೨೮ಸೆಕೆಂಡುಗಳಲ್ಲಿ ಕಳಿಸಿದ್ದಾರೆಂದು ಗಿನ್ನಿಸ್ ದಾಖಲಿಸಿದೆ.<ref name="tv2nyhetene.no">[http://www.tv2nyhetene.no/innenriks/sonja-satte-smsverdensrekord-3008895.html Sonja satte sms-verdensrekord | TV 2 Nyhetene]</ref> ಈ ಸಂದೇಶವು ಹೀಗಿದೆ "ಸೆರಾಸಾಲ್ಮಸ್ ಮತ್ತು ಪೈಗೊಸೆಂಟ್ರಸ್ ಕುಲದ ರೇಜರ್ ಹಲ್ಲಿನ ಪಿರಾನಾಗಳು ವಿಶ್ವದ ಅತ್ಯಂತ ಉಗ್ರ ತಿಳಿನೀರಿನ ಮೀನಾಗಿದೆ. ವಾಸ್ತವವಾಗಿ,ಅವು ಮಾನವನ ಮೇಲೆ ವಿರಳವಾಗಿ ದಾಳಿ ಮಾಡುತ್ತದೆ."<ref name="tv2nyhetene.no" /> ೨೦೦೫ರಲ್ಲಿ ೨೪ ವರ್ಷ ವಯಸ್ಸಿನ ಸ್ಕಾಟಿಷ್ ವ್ಯಕ್ತಿ ಕ್ರೇಗ್ ಕ್ರಾಸ್ಬಿ ಈ ದಾಖಲೆಯನ್ನು ಹೊಂದಿದ್ದರು. ಅವರು ಇದೇ ಸಂದೇಶವನ್ನು ೪೮ ಸೆಕೆಂಡುಗಳಲ್ಲಿ ಮುಗಿಸಿ ಹಿಂದಿನ ದಾಖಲೆಯನ್ನು ೧೯ ಸೆಕೆಂಡುಗಳಿಂದ ಸೋಲಿಸಿದರು.<ref>{{cite news| url=http://news.bbc.co.uk/cbbcnews/hi/newsid_4370000/newsid_4372800/4372871.stm | work=BBC News | title=Fastest fingers top text record | date=March 22, 2005 | accessdate=March 27, 2010}}</ref> ''ಪರ್ಯಾಯ ದಾಖಲೆಗಳ ಪುಸ್ತಕ'' ವು ಒರೆಗಾನ್, ಸಲೇಂನ ಕ್ರಿಸ್ ಯಂಗ್ ಅವರನ್ನು ಅತೀವೇಗದ ೧೬೦ ಅಕ್ಷರಗಳ ಪಠ್ಯ ಸಂದೇಶ ಕಳಿಸಿದ ವಿಶ್ವದಾಖಲೆ ಹೊಂದಿರುವವರು ಎಂದು ಪಟ್ಟಿ ಮಾಡಿದೆ. ಸಂದೇಶದ ವಿಷಯವನ್ನು ಸಮಯಕ್ಕೆ ಮುಂಚಿತವಾಗಿ ಒದಗಿಸಿರಲಿಲ್ಲ. ಅವರ ೬೨.೩ಸೆಕೆಂಡುಗಳ ದಾಖಲೆಯನ್ನು ೨೦೦೭ರ ಮೇ ೨೩ರಂದು ಸ್ಥಾಪಿಸಿದರು.<ref>^ ಬುಕ್ ಆಫ್ ಆಲ್ಟರ್ನೇಟಿವ್ ರೆಕಾರ್ಡ್ಸ್|url=http://www.alternativerecords.co.uk/recorddetails.asp?recid=೨೮೩{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ನ್ಯೂಜಿಲೆಂಡ್ ಡನೆಡಿನ್‌ನ ಎಲ್ಲಿಯಟ್ ನಿಕೋಲ್ಸ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತೀ ವೇಗದ ಪಠ್ಯ ಸಂದೇಶ ಕಳಿಸಿದ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ೪೫ ಸೆಕೆಂಡುಗಳಲ್ಲಿ ೧೬೦ ಅಕ್ಷರಗಳ ಪಠ್ಯ ಸಂದೇಶದ ದಾಖಲೆಯನ್ನು ೨೦೦೭ರ ನವೆಂಬರ್ ೧೭ರಲ್ಲಿ ಸ್ಥಾಪಿಸಲಾಯಿತು. ೨೦೦೬ರ ಸೆಪ್ಟೆಂಬರ್‌ನಲ್ಲಿ ಇಟಾಲಿಯನ್ ಸ್ಥಾಪಿಸಿದ್ದ ೧ ನಿಮಿಷ ೨೬ ಸೆಕೆಂಡುಗಳ ಹಳೆಯ ದಾಖಲೆಯನ್ನು ಮುರಿಯಲಾಯಿತು.<ref>^ ವರ್ಲ್ಡ್ಸ್ ಫಾಸ್ಟೆಸ್ಟ್ ಟೆಕ್ಸ್‌ಟರ್ ಫೌಂಡ್ ಇನ್ ಡುನೆಡಿನ್ | TECHNOLOGY | NEWS | tvnz.co.nz</ref> ಓಹಿಯೊ ನಿವಾಸಿ ಆಂಡ್ರಿವ್ ಆಕ್ಲಿನ್ ಕೇವಲ ಒಂದು ತಿಂಗಳಿನಲ್ಲಿ ಕಳಿಸಿದ ಅಥವಾ ಸ್ವೀಕರಿಸಿದ ೨೦೦,೦೫೨ಪಠ್ಯ ಸಂದೇಶಗಳೊಂದಿಗೆ ಅತೀ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ ವಿಶ್ವ ದಾಖಲೆಯ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆಗಳು ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯಲ್ಲಿ ಮೊದಲನೆಯದಾಗಿದ್ದು, ನಂತರ ''ರಿಪ್ಲೆಯ ಬಿಲೀವ್ ಇಟ್ ಆರ್ ನಾಟ್ ೨೦೧೦: ಸೀಯಿಂಗ್ ಈಸ್ ಬಿಲೀವಿಂಗ್'' ಅನುಸರಿಸಿತು. ಯೂನಿವರ್ಸಲ್ ರೆಕಾರ್ಡ್ಸ್ ಡಾಟಾಬೇಸ್ ಅವರನ್ನು ಒಂದು ತಿಂಗಳಿನಲ್ಲಿ ಅತೀ ಹೆಚ್ಚು ಪಠ್ಯ ಸಂದೇಶಗಳನ್ನು ಕಳಿಸಿದ್ದಕ್ಕಾಗಿ ಮಾನ್ಯ ಮಾಡಿತು.<ref>[http://urdb.org/wr/text-messages-sent-or-received-single-month "Most ಟೆಕ್ಸ್ಟ್ ಮೆಸೇಜಸ್ ಸೆಂಟ್ ಆರ್ ರಿಸೀವ್ಡ್ ಇನ್ ಎ ಸಿಂಗಲ್ ಮಂಥ್"] {{Webarchive|url=https://web.archive.org/web/20101228070520/http://urdb.org/wr/text-messages-sent-or-received-single-month |date=2010-12-28 }}, ''ದಿ ಯೂನಿವರ್ಸಲ್ ರೆಕಾರ್ಡ್ಸ್ ಡಾಟಾಬೇಸ್'', ಸೆಪ್ಟೆಂಬರ್ ೧೪, ೨೦೧೦. ನವೆಂಬರ್‌ ೧೫, ೨೦೧೦ ಮರುಸಂಪಾದಿಸಲಾಗಿದೆ.</ref> ೨೦೧೦ರ ಜನವರಿಯಲ್ಲಿ LG ಎಲೆಕ್ಟ್ರಾನಿಕ್ಸ್ ಅಂತಾರಾಷ್ಟ್ರೀಯ ಸ್ಪರ್ಧೆ LG ಮೊಬೈಲ್ ವಿಶ್ವ ಕಪ್ ಪ್ರಾಯೋಜಕತ್ವ ವಹಿಸಿತು. ಪಠ್ಯ ಸಂದೇಶವನ್ನು ವೇಗವಾಗಿ ಕಳಿಸುವ ಜೋಡಿಯನ್ನು ನಿರ್ಧರಿಸುವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು. ವಿಜೇತರು ದಕ್ಷಿಣ ಕೊರಿಯಕ್ಕೆ ಸೇರಿದ ಹಾ ಮೊಕ್-ಮಿನ್ ಮತ್ತು ಬೇ ಯಿಯಾಂಗ್-ಹೊ ತಂಡಕ್ಕೆ ಸೇರಿದ್ದಾರೆ.<ref name="lgmobileworldcup">{{cite news|url=https://www.nytimes.com/2010/01/28/world/asia/28seoul.html|title=Rule of Thumbs: Koreans Reign in Texting World|last=Sang-hun|first=Choe|date=27 January 2010|work=New York Times|accessdate=10 February 2010|location=Seoul}}</ref> ೨೦೦೧ರ ಏಪ್ರಿಲ್ ೬ರಲ್ಲಿ, SKH ಆಪ್ಸ್ ಒಂದು ಐಫೋನ್ ಆಪ್, ಐಟೆಕ್ಸ್ಟ್‌ಫಾಸ್ಟ್ ಬಿಡುಗಡೆ ಮಾಡಿತು. ಪಠ್ಯ ಸಂದೇಶ ಕಳಿಸುವ ವೇಗವನ್ನು ಪರೀಕ್ಷೆ ಮಾಡುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡಲು ಮತ್ತು ''ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕ'' ಬಳಸಿದ ಪ್ಯಾರವನ್ನು ಅಬ್ಯಾಸ ಮಾಡಲು ಅದು ಅವಕಾಶ ನೀಡುತ್ತದೆ. ಈ ಪ್ಯಾರಕ್ಕೆ ಗೇಮ್ ಸೆಂಟರ್‌ನಲ್ಲಿ ಪಟ್ಟಿಯಾದ ಪ್ರಸಕ್ತ ಅತ್ಯುತ್ತಮ ಕಾಲವು ೩೪.೬೫ ಸೆಕೆಂಡುಗಳಾಗಿದೆ.<ref name="iTextFast">{{cite news|url=http://prmac.com/release-id-23943-search-itextfast.htm|title=World Record Texting Speed App - iTextFast|date=06 April 2011|work=PR Mac|accessdate=06 April 2011|location=United States}}</ref> === ಮೋರ್ಸ್ ಸಂಕೇತ === ತಜ್ಞತೆಯ ಮೋರ್ಸ್ ಸಂಕೇತ ನಿರ್ವಾಹಕರು ಮತ್ತು ತಜ್ಞ SMSಬಳಕೆದಾರರ ನಡುವೆ ಕೆಲವು ಸ್ಪರ್ಧೆಗಳು ನಡೆದಿವೆ.<ref name="Morse race">[http://www.timesonline.co.uk/tol/news/uk/article381748.ece ಎ ರೇಸ್ ಟು ದಿ ವೈರ್ ಆಸ್ ಓಲ್ಡ್ ಹ್ಯಾಂಡ್ ಎಟ್ ಮಾರ್ಸ್ ಕೋಡ್ ಬೀಟ್ಸ್ txt msgrs ] {{Webarchive|url=https://web.archive.org/web/20080907120146/http://www.timesonline.co.uk/tol/news/uk/article381748.ece |date=2008-09-07 }}, ಏಪ್ರಿಲ್ ೧೬, ೨೦೦೫, ದಿ ಟೈಮ್ಸ್ ಆನ್‌ಲೈನ್.</ref> ಅನೇಕ ಮೊಬೈಲ್ ಫೋನ್‌ಗಳು ಮೋರ್ಸ್ ಸಂಕೇತ ರಿಂಗ್ ಟೋನ್‌ಗಳನ್ನು ಮತ್ತು ಎಚ್ಚರಿಕೆಯ ಸಂದೇಶಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಅನೇಕ [[Nokia|ನೋಕಿಯ]] ಮೊಬೈಲ್ ಫೋನ್‌ಗಳು ಕಿರು ಸಂದೇಶವನ್ನು ಸ್ವೀಕರಿಸಿದಾಗ ಮೋರ್ಸ್ ಸಂಕೇತದಲ್ಲಿ "S M S" ಬೀಪ್ ಶಬ್ದ ಮಾಡುವ ಆಯ್ಕೆಯನ್ನು ಹೊಂದಿರುತ್ತದೆ. ಈ ಕೆಲವು ಫೋನ್‌ಗಳು ನೋಕಿಯ ಘೋಷಣೆ "ಕನೆಕ್ಟಿಂಗ್ ಪೀಪಲ್"ನ್ನು ಸಂದೇಶ ಧ್ವನಿಯಾಗಿ ಮೋರ್ಸ್ ಸಂಕೇತದಲ್ಲಿ ನುಡಿಸುತ್ತವೆ.<ref>[http://www.eeggs.com/items/31136.html ನೋಕಿಯ ಮೊಬೈಲ್ ಫೋನ್ಸ್ ಈಸ್ಟರ್ ಎಗ್ಸ್ - Eeggs.com]</ref> ಕೆಲವು ಮೊಬೈಲ್ ಫೋನ್‌ಗಳಿಗೆ ಮೂರನೇ ಪಕ್ಷದ ಅನ್ವಯಿಕೆಗಳು ಲಭ್ಯವಿವೆ. ಇವು ಕಿರು ಸಂದೇಶಗಳಿಗೆ ಮೋರ್ಸ್ ಮಾಹಿತಿಗೆ ಅವಕಾಶ ನೀಡುತ್ತದೆ.<ref name="Nokia Morse">[http://www.boingboing.net/2005/06/01/nokia_app_lets_you_k.html ನೋಕಿಯ ಆಪ್ ಲೆಟ್ಸ್ ಯು ಕೀ SMSಸ್ ಇನ್ ಮಾರ್ಸ್ ಕೋಡ್ ] {{Webarchive|url=https://web.archive.org/web/20050730025826/http://www.boingboing.net/2005/06/01/nokia_app_lets_you_k.html |date=2005-07-30 }}, ಜೂನ್ ೧, ೨೦೦೫, ಬೋಯಿಂಗ್ ಬೋಯಿಂಗ್.</ref><ref name="O'Reilly Morse">[http://www.oreillynet.com/pub/wlg/7016 ಬ್ಯಾಕ್ ಟು ದಿ ಫ್ಯೂಚರ್ - ಮೋರ್ಸ್ ಕೋಡ್ ಎಂಡ್ ಸೆಲ್ಲ್ಯುಲರ್ ಪೋನ್ಸ್], ಜೂನ್ ೨೮, ೨೦೦೫, O'ರೈಲಿ ಜಾಲ.</ref><ref name="engadget Morse">[http://www.engadget.com/entry/1234000657035633/ ನೋಕಿಯ ಫೈಲ್ಸ್ ಪೇಟೆಂಟ್ ಫಾರ್ ಮೋರ್ಸ್ ಕೋಡ್ Code-ಜೆನೆರೇಟಿಂಗ್ ಸೆಲ್ ಪೋನ್] {{Webarchive|url=https://web.archive.org/web/20160101063644/http://www.engadget.com/entry/1234000657035633/ |date=2016-01-01 }},ಮಾರ್ಚ್ ೧೨, ೨೦೦೫, ಎನ್ಗಾಡ್‌ಜೆಟ್.</ref> == ಇವನ್ನೂ ಗಮನಿಸಿ‌ == * ಚ್ಯಾಟ್ ಭಾಷೆ * ವಿಸ್ತರಿತ ಸಂದೇಶ ಸೇವೆ * ತತ್‌ಕ್ಷಣದ ಸಂದೇಶ ಕಳಿಸುವಿಕೆ * ಮೊಬೈಲ್ ಪಠ್ಯ ಪ್ರವೇಶ ತಂತ್ರಜ್ಞಾನಗಳ ಪಟ್ಟಿ * LOL * [[ಬಹುಮಾಧ್ಯಮ ಸಂದೇಶ ಸೇವೆ|MMS]] * ಮೊಬೈಲ್ ಡಯಲ್ ಸಂಕೇತ * ನಿರ್ವಾಹಕ ಸಂದೇಶ * [[ಸಂಕ್ಷಿಪ್ತ ಸಂದೇಶ ಸೇವೆ|SMS(ಕಿರು ಸಂದೇಶ ಸೇವೆ)]] * SMS ಭಾಷೆ * ಟೆಲಿಗ್ರಾಮ್ * ಟೈರೋನಿಯನ್ ನೋಟ್ಸ್, ಸ್ಕ್ರೈಬಲ್ ಸಂಕ್ಷೇಪಣಗಳು ಮತ್ತು ಸಂಯುಕ್ತಾಕ್ಷರಗಳು: ಹಸ್ತಪ್ರತಿಗಳು ಮತ್ತು ಶಾಸನಗಳಲ್ಲಿ ಜಾಗವನ್ನು ಉಳಿಸಲು ರೋಮನ್ ಮತ್ತು ಮಧ್ಯಯುಗೀನ ಸಂಕ್ಷೇಪಣಗಳ ಬಳಕೆ. ==ಉಲ್ಲೇಖಗಳು‌‌== {{Reflist|2}} == ಬಾಹ್ಯ ಕೊಂಡಿಗಳು‌‌ == {{Wiktionary}} {{commons|Short message service}} *{{PDFlink|[http://www.telenor.com/telektronikk/volumes/pdf/3.2004/Page_187-194.pdf SMS, the strange duckling of GSM]|101&nbsp;KB}} *{{YouTube|741137|Information on Text Messaging SMS Services and how they work}} *{{YouTube|U5NRfUffEIY|Documentary on Texting}} * [http://timwoods.org/business/index.php?option=com_content&amp;task=view&amp;id=121&amp;Itemid=174 ದಿ ಲಂಡನ್ ಟೆಕ್ಸ್ಟ್ ಎಂಡ್ MSN ಡಿಕ್ಷನರಿ] {{Webarchive|url=https://web.archive.org/web/20090531141427/http://timwoods.org/business/index.php?option=com_content&task=view&id=121&Itemid=174 |date=2009-05-31 }}- ಪಶ್ಚಿಮ ಲಂಡನ್ ಹದಿವಯಸ್ಕರು ಬರೆದ ಪಠ್ಯ ಮತ್ತು ಮೊಬೈಲ್ ಫೋನ್ ನಿಘಂಟು. * [http://www.usshortcodes.com/ The CSCA, the U.S. ರಿಜಿಸ್ಟ್ರಿ ಫಾರ್ SMS ಶಾರ್ಟ್ ಕೋಡ್ಸ್] * {{cite news|url=http://www.cbc.ca/health/story/2010/11/09/hiv-bc-kenya-text-messages.html|title=Text messages helped Kenyans wih HIV|publisher=[[CBC News]]|accessdate=2010-11-09|date=2010-11-09|archiveurl=https://web.archive.org/web/20101115050108/http://www.cbc.ca/health/story/2010/11/09/hiv-bc-kenya-text-messages.html|archivedate=2010-11-15}} * [http://www.google.co.za/url?sa=t&amp;source=web&amp;cd=8&amp;ved=0CEUQFjAH&amp;url=https%3A%2F%2Fscholar.sun.ac.za%2Fbitstream%2Fhandle%2F10019.1%2F962%2Fde%2520villiers_case%2520study_2010.pdf%3Fsequence%3D1&amp;rct=j&amp;q=casper%20de%20villiers%20%26%20gsm&amp;ei=RpsdTYbEBIL_8AbqltDTDQ&amp;usg=AFQjCNH2eA1Li8r64OOIZaVSYCL8vPHSGQ&amp;cad=rja ಸ್ಟೆಲ್ಲೆನ್‌ಬಾಸ್ಚ್ ಯೂನಿವರ್ಸಿಟಿ ರಿಸರ್ಚ್ ರಿಪೋರ್ಟ್ ದೆಟ್ ಇನ್‌ಕ್ಲೂಡ್ಸ್ ಟೆಕ್ಸ್ಟ್ ಮೆಸೇಜಿಂಗ್ ಫ್ಯಾಕ್ಟ್ಸ್.]- GSM & ಪಠ್ಯ ಸಂದೇಶದ ಬಗ್ಗೆ ಮಾಹಿತಿ ಮತ್ತು ಅಂಕಿಅಂಶಗಳು. {{Mobile phones}} {{DEFAULTSORT:Text Messaging}} [[ವರ್ಗ:ಆನ್ ಲೈನ್ ಚಾಟ್]] [[ವರ್ಗ:ಪಠ್ಯ ಸಂದೇಶ]] [[ar:رسالة نصية قصيرة]] [[cs:Short message service]] [[da:Sms]] [[fa:خدمات پیام کوتاه]] [[fr:Short message service]] [[it:Short Message Service]] [[ms:SMS]] [[nl:Short Message Service]] [[sr:СМС]] [[th:Short Message Service]] [[tr:Kısa ileti]] k7khnliow1ltek4fpky612e67rkw11c ಪಡವಲಕಾಯಿ 0 30560 1372566 1352736 2026-05-01T15:52:46Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372566 wikitext text/x-wiki {{taxobox |name=Snake gourd |image = Trichosanthes anguina.jpg |image_caption = Snake gourd |regnum = Plantae |divisio = [[Angiosperms]] |classis = Eudicots |unranked_ordo = [[Rosids]] |ordo = [[Cucurbitales]] |familia = [[Cucurbitaceae]] |genus = ''[[Trichosanthes]]'' |species = '''''T. cucumerina''''' |binomial = ''Trichosanthes cucumerina'' |binomial_authority = [[Carl Linnaeus|L.]] |synonyms=*''Anguina cucumerina'' <small>(L.) Kuntze</small> *''Cucumis anguinus'' <small>(L.) L.</small> *''Involucraria anguina'' <small>(L.) M.Roem.</small> *''Trichosanthes ambrozii'' <small>Domin</small> *''Trichosanthes anguina'' <small>L.</small> *''Trichosanthes brevibracteata'' <small>Kundu</small> *''Trichosanthes colubrina'' <small>J.Jacq.</small> *''Trichosanthes cucumerina'' var. ''anguina'' <small>(L.) Haines</small> *''Trichosanthes pachyrrhachis'' <small>Kundu</small> *''Trichosanthes pedatifolia'' <small>Miq.</small> *''Trichosanthes petala'' <small>Buch.-Ham. ex Wall.</small> |synonyms_ref=<ref name="corazonhalasan">[http://www.theplantlist.org/tpl1.1/record/kew-2433288 The Plant List, ''Trichosanthes cucumerina'']</ref> }} '''ಪಡುವಲಕಾಯಿ'''ಯು ಒಂದು ಬಳ್ಳಿಯಲ್ಲಿ ಬೆಳೆಯುವ ತರಕಾರಿಯಾಗಿದೆ. ಸಾಮಾನ್ಯ ಆಹಾರದಲ್ಲಿ ಪಡವಲಕಾಯಿಯನ್ನು ಸೇರಿಸುವುದರಿಂದ ಪ್ರಮುಖವಾದ ವಿಟಮಿನ್‌ಗಳು ಮತ್ತು ಖನಿಜಗಳಾದ ವಿಟಮಿನ್‌ಗಳಾದ ಎ, ಸಿ, ಬಿ 6, ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಸತು ಮತ್ತು ಕಬ್ಬಿಣವು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ.<ref>{{cite news |title=ಹಾವಿನಂತಿರುವ ಪಡವಲಕಾಯಿ ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತಾ? |url=https://vijaykarnataka.com/lifestyle/health/amazing-health-benefits-of-snake-gourd/articleshow/92768281.cms?story=1&trc_source=TaboolaExploreMore#google_vignette |access-date=31 August 2024 |work=Vijay Karnataka |language=kn}}</ref> == ಆರೋಗ್ಯ ಪ್ರಯೋಜನಗಳು == [[File:Trichosanthes cucumerina var. anguina (Snake gourd) Growing Gourd.jpg|thumb|ಪಡವಲಕಾಯಿ]] === ಕಾಮಾಲೆಗೆ ಚಿಕಿತ್ಸೆ ನೀಡುತ್ತದೆ === ಕಾಮಾಲೆ ಚಿಕಿತ್ಸೆಗಾಗಿ ಪಡವಲಕಾಯಿ ಎಲೆಗಳನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿ. ದಿನಕ್ಕೆ ಮೂರು ಬಾರಿ ಈ ಮನೆಮದ್ದನ್ನು ಸೇವಿಸಿದರೆ ಅದು ಕಾಮಾಲೆಗೆ ಚಿಕಿತ್ಸೆ ನೀಡಲು ಮತ್ತು ಬಿಲಿರುಬಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. === ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ === ಟೈಪ್ 2 ಡಯಾಬಿಟಿಸ್ ಇರುವವರಿಗೆ ಈ ತರಕಾರಿ ಉತ್ತಮವಾಗಿದೆ. ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ನೀಡಲು ಈ ಸಸ್ಯಾಹಾರಿ ಚೀನೀ ಚಿಕಿತ್ಸೆಯಲ್ಲಿಯೂ ಸಹ ಬಳಸಲಾಗುತ್ತದೆ ಮತ್ತು ಇದು ಆರೋಗ್ಯದ ಮೇಲೆ ಮಧುಮೇಹದ ಪರಿಣಾಮವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ===ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ=== ಪಡವಲಕಾಯಿಯ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಪ್ರತಿದಿನ ಕನಿಷ್ಠ 2 ಕಪ್ ಹಾವಿನ ಸೋರೆಕಾಯಿ ಸಾರವನ್ನು ಸೇವಿಸಿ. ===ದೇಹವನ್ನು ನಿರ್ವಿಷಗೊಳಿಸುತ್ತದೆ=== ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಪಡವಲಕಾಯಿ ಅಂಗಗಳಿಗೆ ಸಹಾಯ ಮಾಡುತ್ತದೆ. ಅದರ ಮೂತ್ರವರ್ಧಕ ಗುಣಲಕ್ಷಣಗಳಿಂದಾಗಿ, ಇದು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಈ ತರಕಾರಿ ಯಕೃತ್ತಿನ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಮೂತ್ರಕೋಶ ಮತ್ತು ಮೂತ್ರಪಿಂಡಗಳ ಸಾಮಾನ್ಯ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.<ref>{{cite news |title=Snake Gourd Benefits: ಪಡುವಲಕಾಯಿಯಲ್ಲಿ ಹೃದಯದ ಆರೋಗ್ಯವನ್ನು ಸುಧಾರಿಸುವ ಪವರ್! |url=https://kannada.news18.com/news/lifestyle/snake-gourd-holds-high-water-content-providing-a-natural-cooling-effect-to-the-body-swn-mrq-795579.html |access-date=31 August 2024 |work=News18 ಕನ್ನಡ |date=7 July 2022 |language=kn }}{{Dead link|date=ಮೇ 2026 |bot=InternetArchiveBot |fix-attempted=yes }}</ref> ===ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ=== ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಎದುರು ನೋಡುತ್ತಿದ್ದರೆ ಆಹಾರದಲ್ಲಿ ಪಡವಲಕಾಯಿಯನ್ನು ಸೇರಿಸಬಹುದು.<ref>{{cite news |title=ಪಡವಲಕಾಯಿ ಪಲ್ಯ ತಿಂದರೆ ಹೇಳ ಹೆಸರಿಲ್ಲದಂತೆ ಗುಣವಾಗುವುದು ಈ ಕಾಯಿಲೆ! |url=https://zeenews.india.com/kannada/health/snake-gourd-health-benefits-234674 |access-date=31 August 2024 |work=Zee News Kannada |date=21 August 2024 |language=kn}}</ref> ===ಮಲಬದ್ಧತೆಯನ್ನು ತಡೆಯುತ್ತದೆ=== ಪಡವಲಕಾಯಿ ಮಲಬದ್ಧತೆಗೆ ಚಿಕಿತ್ಸೆ ನೀಡುವ ಗುಣವನ್ನು ಹೊಂದಿದೆ. ಇದು ಸೌಮ್ಯ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೊಟ್ಟೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಕರುಳಿನ ಚಲನೆಯನ್ನು ಸುಧಾರಿಸಲು ಪ್ರತಿದಿನ ಬೆಳಿಗ್ಗೆ 1 ರಿಂದ 2 ಚಮಚ ಪಡವಲಕಾಯಿ ರಸವನ್ನು ಸೇವಿಸಿ. == ಉಲ್ಲೇಖಗಳು == {{commons category|Trichosanthes cucumerina}} {{ಉಲ್ಲೇಖಗಳು}} {{Interwikineeded}} [[ವರ್ಗ:ತರಕಾರಿಗಳು]] [[ವರ್ಗ:ಸಸ್ಯಗಳು]] qkv860pr5l3weew79jfpv9aqsvjto4g ಪರಾಠಾ 0 60521 1372570 1352917 2026-05-01T16:27:33Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372570 wikitext text/x-wiki [[ಚಿತ್ರ:Alooparatha.jpg|thumb|ಆಲೂ ಪರಾಠಾ]] '''ಪರಾಠಾ''' [[ಭಾರತೀಯ ಉಪಖಂಡ]]ದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ.<ref>{{cite news |title=parantha Photos {{!}} Images of parantha - Times of India |url=https://timesofindia.indiatimes.com/topic/parantha/photos?mobile=no |accessdate=5 January 2020 |work=The Times of India}}</ref> ಇದು ಭಾರತ, [[ಶ್ರೀಲಂಕಾ]], [[ಪಾಕಿಸ್ತಾನ]], [[ನೇಪಾಳ]] ಮತ್ತು [[ಬಾಂಗ್ಲಾದೇಶ]]ದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ. ''ಪರಾಠಾ'' ಪದವು ''ಪರಟ್'' ಮತ್ತು ''[[ಹಿಟ್ಟು|ಆಟಾ]]'' ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ [[ಕಣಕ]]ದ ಪದರಗಳು.<ref>{{cite web |title=Paratha, Pāraṭhā, Parathā: 3 definitions |url=https://www.wisdomlib.org/definition/paratha |website=www.wisdomlib.org |accessdate=5 January 2020 |date=15 July 2018}}</ref> ==ಇತಿಹಾಸ== ಪರಾಠಾ ಎಂಬ ಹಿಂದೂಸ್ಥಾನಿ ಪದವು [[ಸಂಸ್ಕೃತ]]ದಿಂದ ಬಂದಿದೆ. ೧೩ ನೇ ಶತಮಾನದಲ್ಲಿ ಇಂದಿನ [[ಕರ್ನಾಟಕ]]ವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ.<ref>{{cite web |title=Parathas of India: 5 Types Of Parathas From Across The Country You Must Try |url=https://food.ndtv.com/food-drinks/parathas-of-india-5-types-of-parathas-from-across-the-country-you-must-try-1818270 |website=NDTV Food |accessdate=5 January 2020 |archive-date=17 ಅಕ್ಟೋಬರ್ 2020 |archive-url=https://web.archive.org/web/20201017113338/https://food.ndtv.com/food-drinks/parathas-of-india-5-types-of-parathas-from-across-the-country-you-must-try-1818270 |url-status=dead }}</ref> ಬ್ಯಾನರ್ಜಿ ರವರ (೨೦೧೦) ಪ್ರಕಾರ, ಪರಾಠಾಗಳು ಪಂಜಾಬಿ ಮತ್ತು [[ಉತ್ತರ ಭಾರತ]]ದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ.‌ ಬ್ಯಾನರ್ಜಿ ಹೇಳುವಂತೆ, ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು, ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು. ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ. ==ಸರಳ ಮತ್ತು ಸ್ಟಫ್ಡ್ ಪ್ರಭೇದಗಳು== ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ. ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಪರಾಠಾಗಳು ಚಪಾತಿ / ರೋಟಿಗಳಿಂತ ದಪ್ಪವಾಗಿರುತ್ತದೆ. ಇದಕಕೆ ಕಾರಣ ಪರಾಠಾ ವನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಸವರುತ್ತಾರೆ.ಹಾಗೂ ಕೆಲವೊಮ್ಮೆ ಕ್ಯಾರೆಟ್, ಬಟಾಟೆ ಯಂತಹ ತರಕಾರಿಗಳನ್ನು ಉಪಯೋಗಿಸಿ ಸ್ಟಫಿಂಗ್‌ ಮಾಡಲಾಗುತ್ತದೆ. ಪರಾಠಾಗಳಿಗೆ ಸಾಮಾನ್ಯವಾಗಿ ಹಿಸುಕಿದ, ಮಸಾಲೆಯುಕ್ತ ಆಲೂಗಡ್ಡೆ, ದಾಲ್ (ಮಸೂರ), ಎಲೆ [[ತರಕಾರಿ]]ಗಳು, [[ಮೂಲಂಗಿ]]ಗಳು, [[ಹೂಕೋಸು]] ಅಥವಾ [[ಪನೀರ್]] ಮುಂತಾದ ಅನೇಕ ಪರ್ಯಾಯಗಳನ್ನು ಸ್ಟಫಿಂಗ್‌ ಗಾಗಿ ಉಪಯೋಗಿಸಬಹುದು.<ref>{{Cite web |url=http://www.indiamarks.com/the-magic-of-parathas/ |title=ಆರ್ಕೈವ್ ನಕಲು |access-date=2020-01-05 |archive-date=2019-12-27 |archive-url=https://web.archive.org/web/20191227143755/http://www.indiamarks.com/the-magic-of-parathas/ |url-status=dead }}</ref> ಪರಾಠಾಗಳನ್ನು ಉಪಾಹಾರ ಭಕ್ಷ್ಯವಾಗಿ ಅಥವಾ [[ಚಹಾ]]-ಸಮಯದಲ್ಲಿ ಲಘು ಆಹಾರವಾಗಿ ಸೇವಿಸಬಹುದು. ==ಸೇವನೆ== ಪರಾಠಾ [[ಭಾರತೀಯ]] ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ, ಇದನ್ನು [[ತುಪ್ಪ]] ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು [[ಬೆಣ್ಣೆ]]ಯೊಂದಿಗೆ ತಿನ್ನುತ್ತಾರೆ. [[ಮೊಸರು]], ಹುರಿದ [[ಮೊಟ್ಟೆ]], ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ, ಜೀರಾ ಆಲೂ, ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ. ==ವಿಧಗಳು== ಅಜ್ವೈನ್‌ ಪರಾಠಾ, ಆಲೂ ಪರಾಠಾ, ಆಲೂ ಚೀಸ್‌ ಪರಾಠಾ, ಅಂಡಾ ಪರಾಠಾ, ಬೂಂದಿ ಪರಾಠಾ, ಚನಾ ಪರಾಠಾ, ಚನಾ ದಾಲ್‌ ಪರಾಠಾ, ಚಿಕನ್‌ ಪರಾಠಾ,<ref>{{cite web |title=Chicken Paratha or Chicken Kheema Paratha |url=https://www.yourhungerstop.com/chicken-paratha/ |website=YourHungerStop |accessdate=5 January 2020 |date=1 April 2015 |archive-date=10 ಜುಲೈ 2018 |archive-url=https://web.archive.org/web/20180710193642/http://www.yourhungerstop.com/chicken-paratha/ |url-status=dead }}</ref> ದಾಲ್‌ ಪರಾಠಾ,ಗೋಬಿ ಪರಾಠಾ, ಜೈಪುರಿ ಪರಾಠಾ, ಕೇರಳ ಪರಾಠಾ, ಲಚ್ಚಾ ಪರಾಠಾ,ಗಾಜರ್‌ ಪರಾಠಾ, ಧನಿಯಾ ಪರಾಠಾ, ಡಾಕೈ ಪರಾಠಾ,ಚಿಲ್ಲೀ ಪರಾಠಾ,ಮಟರ್‌ ಪರಾಠಾ, ಮೀಠಾ ಪರಾಠಾ, ಮೇಥಿ ಪರಾಠಾ,<ref>{{cite web |last1=Amit |first1=Dassana |title=Methi Paratha |url=https://www.vegrecipesofindia.com/methi-paratha/ |website=Dassana Amit Recipes |accessdate=5 January 2020 |date=20 January 2013}}</ref> ಮಟನ್‌ ಪರಾಠಾ,ಮಿಕ್ಸ್‌ ಪರಾಠಾ, ಪಾಲಕ್‌ ಪರಾಠಾ, ಪನೀರ್‌ ಪರಾಠಾ, ಪ್ಲೈನ್‌ ಪರಾಠಾ, ಪುದೀನಾ ಪರಾಠಾ,ಪ್ಯಾಸ್‌ ಕಾ ಪರಾಠಾ,ತಂದೂರಿ ಪರಾಠಾ, ಟೊಮೇಟೊ ಪರಾಠಾ,<ref>{{cite web |title=Onion Tomato Parathas |url=https://www.steamingpot.com/onion-tomato-parathas/ |website=The Steaming Pot |accessdate=5 January 2020 |date=16 July 2011}}</ref> ಖೀಮಾ ಪರಾಠಾ,ಮಕ್ಕಾ ಪರಾಠಾ,ಲೌಕಿ ಪರಾಠಾ. ==ಪರಾಠಾಕ್ಕಿರುವ ಇತರ ಹೆಸರುಗಳು== ಪಾರಂಥ, ಪರೌನ್ಥಾ, ಪ್ರೋನ್ಥಾ, ಪಾರೊಂಟೆ([[ಪಂಜಾಬಿ]]ಯಲ್ಲಿ)<ref>{{cite web |title=Punjabi aloo paratha recipe {{!}} stuffed aloo paratha {{!}} aloo ka paratha {{!}} |url=https://www.tarladalal.com/Aloo-Paratha--Punjabi-Aloo-Paratha-Recipe-37300r |website=www.tarladalal.com |accessdate=5 January 2020}}</ref>, ಪೊರೋಟಾ([[ಬಂಗಾಳಿ]] ಮತ್ತು [[ಮಲೆಯಾಳಂ]]), ಪಲಾಟಾ ([[ಬರ್ಮಾ]]ದಲ್ಲಿ), ಪೊರೋಥಾ([[ಅಸ್ಸಾಮಿ]]ಯಲ್ಲಿ)<ref>{{cite web |title=TBI Food Secrets: 18 Traditional Indian Breads That You Must Absolutely Try Out |url=https://www.thebetterindia.com/72665/traditional-indian-breads/ |website=The Better India |accessdate=5 January 2020 |date=26 October 2016}}</ref>, ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್‌ ನಲ್ಲಿ, [[ಶ್ರೀಲಂಕಾ]] ಮತ್ತು [[ಮಾಲ್ಡೀವ್ಸ್]]).<ref>{{cite web |title=How to make Sri Lankan egg roti/paratha. |url=https://www.islandsmile.org/sri-lankan-egg-roti-paratha/ |website=Island smile |accessdate=5 January 2020 |date=12 August 2019}}</ref> {{commons category|Paratha}} ==ರೆಡಿಮೇಡ್‌ ಪರಾಠಾಗಳು== ಪರಾಠಾಗಳನ್ನು ತಯಾರಿಸುವುದು ಕಷ್ಟಕರವಾಗಿದ್ದರಿಂದ ಇದೀಗ ಮಾರುಕಟ್ಟೆಯಲ್ಲಿ ರೆಡಿಮೇಡ್‌ ಪರಾಠಾಗಳೂ ಲಭ್ಯವಿದೆ.<ref>{{cite web |title=Readymade Lachha Paratha |url=https://www.indiamart.com/proddetail/readymade-lachha-paratha-17159868697.html |website=indiamart.com |accessdate=5 January 2020 |language=en }}{{Dead link|date=ಅಕ್ಟೋಬರ್ 2023 |bot=InternetArchiveBot |fix-attempted=yes }}</ref> <ref>{{cite news |title=Ready-to-eat food: These food packs will be a great dinner option - Times of India |url=https://timesofindia.indiatimes.com/most-searched-products/food-and-beverages/maincourse/ready-to-eat-food-these-food-packs-will-be-a-great-dinner-option/articleshow/71239387.cms |accessdate=5 January 2020 |work=The Times of India}}</ref> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಖಾದ್ಯ, ತಿನಿಸು]] [[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]] roid4jz3vjq9gpjnrs6xgij9m42undy ಬರ್ಟ್ರಾಂಡ್ ರಸಲ್ 0 65621 1372578 1354960 2026-05-02T00:51:30Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372578 wikitext text/x-wiki {{Infobox philosopher | region = Western philosophy | era = [[20th-century philosophy]] | image = Bertrand Russell transparent bg.png | caption = | name = Bertrand Russell |birth_name=Bertrand Arthur William Russell | birth_date = {{birth date|df=yes|1872|5|18}} | birth_place = [[Trellech]], [[Monmouthshire (historic)|Monmouthshire]],<ref name="monmouthshire">[[Monmouthshire (historic)#Ambiguity over Welsh status|Monmouthshire's Welsh status]] was ambiguous at this time.</ref><!--Whether Monmouthshire was in Wales in 1872 is debatable. Please leave this alone; this page is not the place for this debate--> United Kingdom | death_date = {{Death date and age|df=yes|1970|2|2|1872|5|18}} | death_place = [[Penrhyndeudraeth]], Wales, United Kingdom | residence = United Kingdom | nationality = British <!-- This is the consensus. Please do not change this without first reading the corresponding debate on the talk page and reaching the necessary consensus for making any change. The United Kingdom of Great Britain and Northern Ireland is made up of four constituent countries: England, Northern Ireland, Scotland and Wales. These four countries are an equal union, sharing a common British citizenship. In other words, its citizens are British.--> | school_tradition = [[Analytic philosophy]] | main_interests = {{plainlist| * [[Epistemology]] * Ethics * [[Logic]] * Mathematics * [[Metaphysics]] * [[History of philosophy]] * [[Philosophy of language]] * [[Philosophy of logic]] * [[Philosophy of mathematics]] * [[Philosophy of mind]] * [[Philosophy of perception]] * [[Philosophy of religion]] * [[Philosophy of science]] }} |awards = [[De Morgan Medal]] {{small|(1932)}}<br>[[Sylvester Medal]] <small>(1934)</small><br>[[Nobel Prize in Literature]] {{small|(1950)}}<br>[[Kalinga Prize]] {{small|(1957)}}<br>[[Jerusalem Prize]] <small>(1963)</small> |influences = [[Euclid]]{{·}}[[John Stuart Mill]]{{·}}[[Giuseppe Peano]]{{·}}[[George Boole]]<ref>{{cite book|title=The Development of Bertrand Russell's Philosophy, Volume 11|year=2002|publisher=Psychology Press|isbn=9780415295451|pages=113–114|author=Ronald Jager}}</ref>{{·}}[[Augustus De Morgan]]<ref>{{cite book|title=The Cambridge Companion to Bertrand Russell|year=2003|publisher=Cambridge University Press|isbn=9780521636346|page=85|editor=Nicholas Griffin}}</ref>{{·}}[[Gottlob Frege]]{{·}}[[Georg Cantor]]{{·}}[[George Santayana]]{{·}}[[Alexius Meinong]]{{·}}[[Baruch Spinoza]]{{·}}[[Ernst Mach]]<ref>{{cite book|title=Bertrand Russell Memorial Volume|year=2013|publisher=Routledge|isbn=9781317833024|author=Roberts, George W.}}</ref>{{·}}[[David Hume]]<ref>{{cite book|title=Historical Dictionary of Bertrand Russell's Philosophy|year=2009|publisher=Scarecrow Press|isbn=9780810862920|author=Rosalind Carey, John Ongley}}</ref>{{·}}[[Gottfried Wilhelm Leibniz]]{{·}}[[Ludwig Wittgenstein]]{{·}}[[Alfred North Whitehead]]{{·}}[[G. E. Moore]]{{·}}[[Percy Bysshe Shelley]] |influenced = [[Ludwig Wittgenstein]]{{·}}[[A. J. Ayer]]{{·}}[[Rudolf Carnap]]<ref>{{cite book|title=Language, Truth and Knowledge: Contributions to the Philosophy of [[Rudolf Carnap]]|year=2003|publisher=Springer|isbn=9781402012068|page=2|author=Ilkka Niiniluoto|editor=Thomas Bonk}}</ref>{{·}}[[John von Neumann]]<ref>{{cite book|title=CONPAR 1986|year=1986|publisher=Springer|isbn=9783540168119|page=15|author=Wolfgang Händler, Dieter Haupt, Rolf Jelitsch, Wilfried Juling, Otto Lange}}</ref>{{·}}[[Kurt Gödel]]<ref>{{cite book|title=Reflections on Kurt Gödel|year=1990|publisher=MIT Press|isbn=9780262730877|page=305|author=Hao Wang}}</ref>{{·}}[[Karl Popper]]<ref>{{cite book|title=Karl Popper|year=2013|publisher=C. Black|isbn=9781623567330|author=Phil Parvin}}</ref>{{·}}[[W. V. Quine]]<ref>{{cite book|title=The Cambridge Companion to Quine|year=2004|publisher=Cambridge University Press|isbn=9780521639491|page=2|editor=Roger F. Gibson}}</ref>{{·}}[[Noam Chomsky]]<ref>{{cite book|title=Noam Chomsky: A Life of Dissent|year=1998|publisher=MIT Press|isbn=9780262522557|page=32|author=Robert F. Barsky}}</ref>{{·}}[[Hilary Putnam]]<ref>{{cite book|title=French Theory: How Foucault, Derrida, Deleuze, & Co. Transformed the Intellectual Life of the United States|year=2008|publisher=U of Minnesota Press|isbn=9780816647323|page=97|author=François Cusset}}</ref>{{·}}[[Saul Kripke]]<ref>{{cite book|title=Saul Kripke|year=2011|publisher=Cambridge University Press|isbn=9781139500661|editor=Alan Berger}}</ref>{{·}}[[Moritz Schlick]]<ref>{{cite book|title=General Philosophy of Science: Focal Issues: Focal Issues|year=2007|publisher=Elsevier|isbn=9780080548548|page=432|author=Dov M. Gabbay, Paul Thagard, John Woods, Theo A.F. Kuipers|chapter=The Logical Approach of the Vienna Circle and their Followers from the 1920s to the 1950s}}</ref>{{·}}[[Vienna Circle]]<ref>{{cite book|title=Husserl's Crisis of the European Sciences and Transcendental Phenomenology: An Introduction|year=2012|publisher=Cambridge University Press|isbn=9780521895361|page=204|author=Dermot Moran}}</ref>{{·}}[[J. L. Austin]]{{·}}[[G. H. Hardy]]<ref>{{cite web|title=Russell and G.H. Hardy: A study of their Relationship|url=http://digitalcommons.mcmaster.ca/cgi/viewcontent.cgi?article=1352&context=russelljournal|publisher=McMaster University Library Press|accessdate=3 January 2014|author=Grattan-Guinness|archive-date=4 ಜನವರಿ 2014|archive-url=https://web.archive.org/web/20140104013234/http://digitalcommons.mcmaster.ca/cgi/viewcontent.cgi?article=1352&context=russelljournal|url-status=dead}}</ref>{{·}}[[Alfred Tarski]]<ref>{{cite book|title=Alfred Tarski: Philosophy of Language and Logic|year=2012|publisher=Palgrave Macmillan|isbn=9780230367227|author=Douglas Patterson}}</ref>{{·}}[[Norbert Wiener]]<ref>{{cite book|title=Historical Dictionary of Bertrand Russell's Philosophy|year=2009|publisher=Scarecrow Press|isbn=9780810862920|pages=15–16|author=Rosalind Carey, John Ongley}}</ref>{{·}}[[Robert Oppenheimer]]<ref>{{cite book|title=Robert Oppenheimer: A Life Inside the Center|year=2013|publisher=Random House LLC|isbn=9780385504133|author=Ray Monk}}</ref>{{·}}[[Leon Chwistek]]<ref>{{cite book|title=Alfred Tarski: Life and Logic|year=2004|publisher=Cambridge University Press|isbn=9780521802406|page=67|author=Anita Burdman Feferman, Solomon Feferman}}</ref>{{·}}[[Alan Turing]]<ref>{{cite book|title=Alan Turing: The Enigma|year=2012|publisher=Princeton University Press|isbn=9780691155647|page=81|author=Andrew Hodges}}</ref>{{·}}[[Jacob Bronowski]]<ref>{{cite book|title=The Origins of Knowledge and Imagination|year=2008|publisher=Yale University Press|isbn=9780300157185|author=Jacob Bronowski}}</ref>{{·}}[[Frank P. Ramsey]]<ref>{{cite book|title=Russell vs. Meinong: The Legacy of "On Denoting"|year=2008|publisher=Taylor & Francis|isbn=9780203888025|page=4|editor=Nicholas Griffin, Dale Jacquette}}</ref>{{·}}[[Jawaharlal Nehru]]<ref>{{cite book|title=Jawaharlal Nehru, a Biography|year=1993|publisher=Allied Publishers|isbn=9788170233695|page=46|author=Sankar Ghose|chapter=V: Europe Revisited}}</ref>{{·}}[[Tariq Ali]]<ref>{{cite web|title=Street-Fighting Years: An Autobiography of the Sixties|url=http://tariqali.org/archives/250|publisher=Verso|page=2005|access-date=2015-08-29|archive-date=2013-12-09|archive-url=https://web.archive.org/web/20131209103648/http://tariqali.org/archives/250|url-status=dead}}</ref>{{·}}[[Michael Albert]]<ref>{{cite book|title=Remembering Tomorrow: From SDS to Life After Capitalism: A Memoir|year=2011|publisher=Seven Stories Press|isbn=9781609800017|author=Michael Albert}}</ref>{{·}}[[Che Guevara]]<ref>{{cite book|title=Che Guevara: A Revolutionary Life|year=1997|publisher=Grove Press|isbn=9780802197252|page=38|author=Jon Lee Anderson}}</ref>{{·}}[[Bernard Williams]]{{·}}[[Donald Davidson (philosopher)|Donald Davidson]]<ref>{{cite book|title=Donald Davidson|year=2004|publisher=McGill-Queen's Press&nbsp;– MQUP|isbn=9780773527812|page=1|author=Marc Joseph|chapter=1: Introduction: Davidson's Philosophical Project}}</ref>{{·}}[[Thomas Kuhn]]<ref>{{cite book|title=Thomas Kuhn's Revolution: An Historical Philosophy of Science|year=2005|publisher=Continuum|isbn=9781847141941|page=5|author=James A. Marcum|chapter=1: Who is Thomas Kuhn?}}</ref>{{·}}[[Nathan Salmon]]<ref>{{cite book|title=Content, Cognition, and Communication : Philosophical Papers II: Philosophical Papers II|year=2007|publisher=Oxford University Press|isbn=9780191536106|page=xi|author=Nathan Salmon|chapter=Introduction to Volume II}}</ref>{{·}}[[Christopher Hitchens]]<ref>{{cite book|title=The Portable Atheist: Essential Readings for the Nonbeliever|year=2007|publisher=Da Capo Press|isbn=9780306816086|editor=Christopher Hitchens}}</ref>{{·}}[[Richard Dawkins]]<ref>{{cite book|title=Russell|year=2010|publisher=Routledge|isbn=9780203846490|page=444|author=Gregory Landini}}</ref>{{·}}[[Carl Sagan]]<ref>{{cite book|title=The Varieties of Scientific Experience: A Personal View of the Search for God|year=2006|publisher=Penguin|isbn=9781594201073|author=Carl Sagan|editor=Ann Druyan}}</ref>{{·}}[[Isaiah Berlin]]<ref>{{cite book|title=Isaiah Berlin: Liberty, Pluralism and Liberalism|year=2004|publisher=Polity|isbn=9780745624778|page=15|author=George Crowder}}</ref>{{·}}[[Albert Ellis]]<ref>{{cite book|title=Theories of Counseling and Psychotherapy: An Integrative Approach: An Integrative Approach|year=2011|publisher=SAGE|isbn=9781412910040|page=142|author=Elsie Jones-Smith}}</ref>{{·}}[[Martin Gardner]]<ref>{{cite web|title=Interview with Martin Gardner|url=http://www.ams.org/notices/200506/fea-gardner.pdf|publisher=American Mathematical Society|accessdate=5 January 2014|page=603|date=June–July 2005|archive-date=8 ಜುಲೈ 2014|archive-url=https://web.archive.org/web/20140708140331/http://www.ams.org/notices/200506/fea-gardner.pdf|url-status=dead}}</ref>{{·}}[[Daniel Dennett]]<ref>{{cite book|title=S Lewis Vs The New Atheists|year=2013|publisher=Authentic Media Inc|isbn=9781780780931|author=Peter S Williams}}</ref>{{·}}[[Buckminster Fuller]]<ref>{{cite book|title=Becoming Bucky Fuller|year=2009|publisher=MIT Press|isbn=9780262123020|page=72|author=Loretta Lorance, Richard Buckminster Fuller}}</ref>{{·}}[[Pervez Hoodbhoy]]<ref>{{cite web|title=How Difficult it is to Help People Change their Thinking – Interview with Dr. Pervez Hoodbhoy|url=http://old.drsohail.com/Articals/Pervezhoodbhoy.htm|accessdate=31 December 2013|author=Dr. K. Sohail|date=February 2000|archive-date=16 ಜುಲೈ 2012|archive-url=https://archive.is/20120716211940/http://old.drsohail.com/Articals/Pervezhoodbhoy.htm|url-status=dead}}</ref>{{·}}[[John Maynard Keynes]]<ref>{{cite book|title=The Return to Keynes|year=2010|publisher=Harvard University Press|isbn=9780674053540|page=146|editor=Bradley W. Bateman, Toshiaki Hirai, Maria Cristina Marcuzzo}}</ref>{{·}}[[Isaac Asimov]]<ref>{{cite book|title=I.Asimov: A Memoir|year=2009|publisher=Random House LLC|isbn=9780307573537|author=Isaac Asimov}}</ref>{{·}}[[Paul Kurtz]]<ref>{{cite book|title=Toward a New Enlightenment: The Philosophy of Paul Kurtz|year=1994|publisher=Transaction Publishers|isbn=9781412840170|page=233|author=Paul Kurtz|editor=Vern L. Bullough, Tim Madigan}}</ref>{{·}}[[Aleksandr Solzhenitsyn]]{{·}}[[James Joyce]]<ref>{{cite book|title=Finding Joy in Joyce: A Readers Guide to Ulysses|year=2000|publisher=Universal-Publishers|isbn=9781581127621|page=580|author=John P. Anderson}}</ref>{{·}}[[Kurt Vonnegut]]<ref>{{cite book|title=Reading, Learning, Teaching Kurt Vonnegut|year=2006|publisher=Peter Lang|isbn=9780820463377|page=46|author=Paul Lee Thomas}}</ref>{{·}}[[Ray Kurzweil]]<ref>{{cite book|title=Electronic Monuments|year=2005|publisher=U of Minnesota Press|isbn=9780816645831|page=180|author=Gregory L. Ulmer}}</ref>{{·}}[[Marvin Minsky]]<ref>{{cite book|title=Number-Crunching: Taming Unruly Computational Problems from Mathematical Physics to Science Fiction|year=2011|publisher=Princeton University Press|isbn=9781400839582|page=332|author=Paul J. Nahin|chapter=9}}</ref>{{·}}[[Herbert A. Simon]]<ref>{{cite book|title=Models of a Man: Essays in Memory of Herbert A. Simon|year=2004|publisher=MIT Press|isbn=9780262012089|page=21|editor=Mie Augier, Herbert Alexander Simon, James G. March}}</ref>{{·}}[[B.F. Skinner]]<ref>{{cite book|title=The Psychology of B F Skinner|year=2001|publisher=SAGE|isbn=9780761917595|page=19|author=William O'Donohue, Kyle E. Ferguson}}</ref>{{·}}[[John Searle]]<ref>{{cite book|title=Conversations with John Searle|year=2001|publisher=LibrosEnRed.com|isbn=9789871022113|page=28|author=Gustavo Faigenbaum}}</ref>{{·}}[[Andrei Sakharov]]<ref>{{cite book|title=Without Force Or Lies: Voices from the Revolution of Central Europe in 1989–90|year=1990|publisher=Mercury House|isbn=9780916515928|page=37|editor=William M. Brinton, Alan Rinzler}}</ref>{{·}}[[Stephen Hawking]]<ref>{{cite book|title=God, Time and Stephen Hawking|year=2001|publisher=Kregel Publications|isbn=9780825460296|page=18|author=David Wilkinson}}</ref>{{·}}[[Joseph Rotblat]]<ref>{{cite book|title=Joseph Rotblat: Visionary for Peace|year=2007|publisher=John Wiley & Sons|isbn=9783527611270|editor=Reiner Braun, Robert Hinde, David Krieger, Harold Kroto, Sally Milne}}</ref> {{·}}[[Edward Said]]<ref>{{cite book|title=Edward Said: The Legacy of a Public Intellectual|year=2007|publisher=Academic Monographs|isbn=9780522853575|page=27|editor=Ned Curthoys, Debjani Ganguly}}</ref>{{·}}[[Sidney Hook]]{{·}}[[A. C. Grayling]]{{·}}[[Colin McGinn]]{{·}}[[Txillardegi]]<ref>[[Joxe Azurmendi|Azurmendi, Joxe]] (1999): Txillardegiren saioa: hastapenen bila, ''[[Jakin (magazine)|Jakin]]'', 114: pp 17–45. ISSN 0211-495X</ref> | notable_ideas = {{collapsible list|title={{nbsp}}|[[Analytic philosophy]]<br/>[[Automated reasoning]]<br/>[[Automated theorem proving]]<br/>[[Axiom of reducibility]]<br/>[[Barber paradox]]<br/>[[Berry paradox]]<br/>[[Chicken (game)|Chicken]]<br/>[[Connective (logic)|Connective]]<br/>[[Definite description]]<br/>[[Descriptivist theory of names]]<br/>[[Double negation]]<br/>[[Existential fallacy]]<br/>[[Failure of reference]]<br/>[[Knowledge by acquaintance]]<br/>[[Knowledge by description]]<br/>[[Logical atomism]]<br/>[[Logical form]]<br/>[[Mathematical beauty]]<br/>[[Mathematical logic]]<br/>[[Meaning (philosophy of language)|Meaning]]<br/>[[Metamathematics]]<br/>[[Philosophical logic]]<br/>[[Propositional calculus]]<br/>[[Naive set theory]]<br/>[[Neutral monism]]<br/>[[Paradoxes of set theory]]<br/>[[Peano-Russell notation]]<br/>[[Propositional formula]]<br/>[[Self-refuting idea]]<br/>[[Quantification (logic)|Quantification]]<br/>[[Round square copula]]<br/>[[Relation (logic)|Relation]]<br/>[[Russell conjugation]]<br/>[[Russell's paradox]]<br/>[[Russell's teapot]]<br/>[[Set-theoretic definition of natural numbers]]<br/>[[Singleton (mathematics)|Singleton]]<br/>[[Theory of descriptions]]<br/>[[Type theory]]<br/>[[Tensor product of graphs]]<br/>[[Unity of the proposition]]}} | signature = Bertrand Russell signature.svg |alma_matter = [[Trinity College, Cambridge]]}} '''ಬರ್ಟ್ರಾಂಡ್ ರಸಲ್''' ಒಬ್ಬ [[ಯುನೈಟೆಡ್ ಕಿಂಗ್‌ಡಂ|ಬ್ರಿಟಿಷ್]] [[ತತ್ವಜ್ಞಾನಿ]], [[ಗಣಿತಜ್ಞ]], ಇತಿಹಾಸಕಾರ, ಬರಹಗಾರ, ರಾಜಕೀಯ ಹೋರಾಟಗಾರ, [[ಸಮಾಜವಾದ|ಸಮಾಜವಾದಿ]] ಹಾಗೂ ತರ್ಕಶಾಸ್ತ್ರಜ್ಞ. ಇವನೊಬ್ಬ ಶಾಂತಿದೂತ ಹಾಗೂ ಪ್ರಗತಿಪರ ಚಿಂತಕ. ೨೦ನೆಯ ಶತಮಾನದ ಬೌದ್ಧಿಕವಲಯದಲ್ಲಿ ರಸೆಲ್‌ನದು ಬಹು ದೊಡ್ಡ ಹೆಸರು. ಅವನು ಬಹುಶ್ರುತ ವಿದ್ವಾಂಸ, ಘನ ಪಂಡಿತ. ಇವನ ಕೃತಿಗಳು [[ಭಾಷಾಶಾಸ್ತ್ರ]], [[ತತ್ವಶಾಸ್ತ್ರ]], [[ಸಮಾಜಶಾಸ್ತ್ರ]], ಅಧ್ಯಾತ್ಮಶಾಸ್ತ್ರ, ಜ್ಞಾನಮೀಮಾಂಸೆ, ಗಣಿತಶಾಸ್ತ್ರ, [[ಮನಶ್ಶಾಸ್ತ್ರ|ಮನಶ್ಶಾಸ್ತ್ರಗಳಂತಹ]] ಹತ್ತಾರು ಅನೇಕ ಗಂಭೀರ ಪ್ರಕಾರಗಳ ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿವೆ. ಇವನ ಜ್ಞಾನದ ವಿಸ್ತಾರ ಆಶ್ಚರ್ಯಕರವಾದುದು. ಗಣಿತಶಾಸ್ತ್ರ, ತರ್ಕಶಾಸ್ತ್ರ, ತತ್ತ್ವಶಾಸ್ತ್ರಗಳ ಅಧ್ಯಯನದ ಬೌದ್ಧಿಕ ಶಿಸ್ತನ್ನು ಅರಗಿಸಿಕೊಂಡ ಈತನ ವಿಷಯ ಸಂಗ್ರಹ, ಜೋಡಣೆ, ಹರಿತವಾದ ತರ್ಕಶಕ್ತಿ, ಯಾವ ವಿಷಯವನ್ನೇ ಆರಿಸಿಕೊಳ್ಳಲಿ ಅದರ ನಿರೂಪಣೆಗೆ ಪರಿಣಾಮ ನೀಡುತ್ತವೆ. ವಿಶಾಲವಾದ ಹಿನ್ನೆಲೆಯಲ್ಲಿ ಪ್ರತಿ ವಿಷಯದ ಮೌಲ್ಯ ನಿರ್ಧರಿಸುವುದು ಈತನ ಮಾರ್ಗ. ಪೂರ್ವನಿಶ್ಚಿತ ಅಭಿಪ್ರಾಯಗಳ ಸಂಕೋಲೆ ಇಲ್ಲದೆ ಯಾವ ಒಂದು ರಾಷ್ಟ್ರ ಅಥವಾ ಪಂಥ ಅಥವಾ ಮತದ ಪ್ರತಿಪಾದನೆಗೆ ಕಟ್ಟುಬೀಳದೆ ನಿರ್ಭಯವಾಗಿ ತನ್ನ ವಿಚಾರ ವಾಹಿನಿಯನ್ನು ಮುಂದಿಟ್ಟ. ರಾಷ್ಟ್ರ ಪ್ರೇಮ, ಸಮಾಜನೀತಿ, ಮೊದಲಾದ ವಿಷಯಗಳನ್ನು ಕುರಿತು ಈತ ವ್ಯಕ್ತಪಡಿಸಿದ ಅಭಿಪ್ರಾಯಗಳು ಹಲವರನ್ನು ಅಸಮಾಧಾನಗೊಳಿಸಿವೆ. ರಸಲ್ ಬುದ್ಧಿಗೆ ಹೆಚ್ಚಿನ ಪ್ರಾಧಾನ್ಯ ಕೊಡುತ್ತಾನೆ; ಹೃದಯದ ಪ್ರಭಾವವನ್ನು ಸಂಪೂರ್ಣವಾಗಿ ಅರಿತಿಲ್ಲ ಎನ್ನುವುದು ಇವನ ಬರೆಹಗಳನ್ನು ಕುರಿತ ಒಂದು ಆಕ್ಷೇಪಣೆ. ==ಹುಟ್ಟು ಮತ್ತು ಬಾಲ್ಯ == ಬರ್ಟ್ರಾಂಡ್ ರಸೆಲ್ ೧೮ ಮೇ ೧೮೭೦ರಲ್ಲಿ ಬ್ರಿಟನ್ನಿನ ಮಾನಮೌಂಟ್‌ಶೈರ್ ಪ್ರಾಂತ್ಯದ ರವೆನ್‍ಸ್ಕ್ರಾಫ್ಟ್‌ನಲ್ಲಿ ಒಂದು ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದನು. ಇವನ ತಂದೆ ಒಬ್ಬ ಮಹಾನ್ ನಾಸ್ತಿಕವಾದಿ. ಇವನ ತಾತ ಅರ್ಲ್ ರಸಲ್, [[ಮಹಾರಾಣಿ ವಿಕ್ಟೋರಿಯ|ವಿಕ್ಟೋರಿಯಾ ಮಹಾರಾಣಿಯ]] ಬಳಿ ಹಲವು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ಕೆಲಸ ನಿರ್ವಹಿಸಿದರು.<ref name="John R">{{Cite web |last=Bloy |first=Marjie |title=Lord John Russell (1792–1878) |url=http://www.victorianweb.org/history/pms/russell.html |access-date=28 October 2007}}</ref> ಹೀಗೆ "ರಸಲ್" ಮನೆತನ ಒಂದು ಪ್ರಭಾವಿ ಮನೆತನವಾಗಿತ್ತು. ರಸಲ್‌ಗೆ ಒಬ್ಬ ಅಣ್ಣ ಹಾಗೂ ಒಬ್ಬ ಅಕ್ಕ ಇದ್ದಳು. ತನ್ನ ಅಕ್ಕ ಹಾಗೂ ತಾಯಿಯನ್ನು ತನ್ನ ಬಾಲ್ಯದಲ್ಲಿ ಕಳೆದುಕೊಂಡ. ಆದ ಕಾರಣ ಇವನ ಬಾಲ್ಯವನ್ನು ಇವನು ಅಜ್ಜಿ ಮನೆಯಲ್ಲಿ ಕಳೆದನು. ಮಾಜಿ ಪ್ರಧಾನಿ ಆಗಿದ್ದ ಇವನ ತಾತ ಅರ್ಲ್ ರಸಲ್ ಇವನ [[ಬಾಲ್ಯ|ಬಾಲ್ಯದ]] ಮೇಲೆ ತಕ್ಕ ಮಟ್ಟಿನ ಪ್ರಭಾವ ಬೀರಿದ್ದನು. ಬಾಲ್ಯದಲ್ಲಿ ಇವನನ್ನು ಹೆಚ್ಚಾಗಿ ನೋಡಿಕೊಂಡಿದ್ದು ಇವನ ಅಜ್ಜಿ ಕೌಂಟಿಸ್ ರಸಲ್.<ref name="Gallery">{{Cite web |date=6 June 2011 |title=The Bertrand Russell oGallery |url=http://russell.mcmaster.ca/~bertrand |url-status=dead |archive-url=https://web.archive.org/web/20110928232717/http://russell.mcmaster.ca/~bertrand |archive-date=28 September 2011 |access-date=1 October 2011 |website=Russell.mcmaster.ca}}</ref><ref name="calicut">{{Cite web |last=Paul |first=Ashley |title=Bertrand Russell: The Man and His Ideas |url=http://www.geocities.com/vu3ash/index.html |archive-url=https://web.archive.org/web/20060501064331/http://www.geocities.com/vu3ash/index.html |archive-date=1 May 2006 |access-date=28 October 2007}}</ref> ಈಕೆ ಒಬ್ಬ ಆಜ್ಞೇಯತಾವಾದಿಯಾಗಿದ್ದಳು. ರಸಲ್‌ನ ಹಲವು ಸಿದ್ಧಾಂತಗಳು ನಾಸ್ತಿಕನಾದ ಅವನ ತಂದೆಯಿಂದ ಹಾಗೂ ಅವನ ಅಜ್ಜಿಯಿಂದ ರೂಪುಗೊಂಡಿತ್ತು. ಸಾಮಾನ್ಯ ಬಾಲಕರಂತೆ [[ಶಾಲೆ|ಶಾಲೆಗಳಲ್ಲಿ]] ವಿದ್ಯಾಭ್ಯಾಸ ಪಡೆಯದೆ ಮನೆಯಲ್ಲಿಯೇ ಖಾಸಗಿ ಉಪಾಧ್ಯಾಯರಿಂದ ಶಿಕ್ಷಣ ಪಡೆದು [[ಫ್ರೆಂಚ್ ಭಾಷೆ|ಫ್ರೆಂಚ್]] ಮತ್ತು [[ಜರ್ಮನ್ ಭಾಷೆ|ಜರ್ಮನ್ ಭಾಷೆಗಳಲ್ಲಿ]] ಪರಿಣತನಾದ. ಬಾಲ್ಯದಿಂದಲೇ ರಸಲ್‌ಗೆ [[ಗಣಿತ]] ಹಾಗೂ [[ಧರ್ಮ]]ದ ವಿಚಾರವಾಗಿ ಹೆಚ್ಚು ಆಸಕ್ತಿ ಬೆಳೆದಿತ್ತು. ತನ್ನ ಬಾಲ್ಯವನ್ನು ಆತ ಹೆಚ್ಚು ಸ್ನೇಹಿತರಿಲ್ಲದೆ ಏಕಾಂಗಿಯಾಗಿ ಕಳೆದ. ಹಲವು ಬಾರಿ [[ಆತ್ಮಹತ್ಯೆ|ಆತ್ಮಹತ್ಯೆಗೆ]] ಪ್ರಯತ್ನ ಮಾಡಿದ್ದ. ಕಾಲಾನಂತರ ಗಣಿತದ ಮೇಲಿನ ಆಸಕ್ತಿಯಿಂದ ಆತ್ಮಹತ್ಯೆಯ ವಿಚಾರದಿಂದ ದೂರ ಉಳಿದ.<ref>{{Cite book|url=https://books.google.com/books?id=SlMrmmrNuEoC|title=Autobiography|last=Bertrand Russell|publisher=Psychology Press|year=1998|isbn=978-0-415-18985-9|page=38}}</ref> ತನ್ನ ೧೧ನೇ ವಯಸ್ಸಿನಲ್ಲಿ, ಅವನ ಅಣ್ಣ ಫ಼್ರಾಂಕ್ ಅವನಿಗೆ ಯುಕ್ಲಿಡನ್ ಗಣಿತ ಕೃತಿಗಳನ್ನು ಪರಿಚಯಿಸಿದನು. ಯುಕ್ಲಿಡನ್ ಕೃತಿಗಳು ರಸಲ್‌ನ ಮೇಲೆ ತುಂಬ ಪರಿಣಾಮ ಬೀರಿದವು.<ref>{{Cite book|url={{Google books|dVBpAwAAQBAJ|page=30|plainurl=y}}|title=The Autobiography of Bertrand Russell: 1872–1914|last=Russell|first=Bertrand|publisher=Routledge|year=2000|location=New York|page=30|orig-date=1967}}</ref><ref>{{Cite web |last=Paul |first=Ashley |title=Bertrand Russell: The Man and His Ideas – Chapter 2 |url=http://www.geocities.com:80/vu3ash/index.htm2.htm |url-status=dead |archive-url=https://web.archive.org/web/20090101073812/http://www.geocities.com/vu3ash/index.htm2.htm |archive-date=1 January 2009 |access-date=6 December 2018}}</ref> [[ಪರ್ಸಿ ಬೈಷೆ ಶೆಲ್ಲಿ|ಪಿ.ಬಿ.ಶೆಲಿಯ]] ಗ್ರಂಥಗಳು ಅವನ ಮೇಲೆ ಹೆಚ್ಚು ಪರಿಣಾಮ ಬೀರಿದ್ದವು. ತನ್ನ ೧೮ನೇ ವಯಸ್ಸಿನಲ್ಲಿ [[ಜಾನ್ ಸ್ಟೂವರ್ಟ್ ಮಿಲ್|ಜೆ.ಎಸ್.ಮಿಲ್‍ನ]] "ಆಟೋಬಯೋಗ್ರಫಿ" ಗ್ರಂಥ ಓದಿದ ನಂತರ ನಾಸ್ತಿಕನಾಗಿ ಪರಿವರ್ತನೆಗೊಂಡನು.<ref>{{Cite book|url=https://books.google.com/books?id=SlMrmmrNuEoC|title=Autobiography|last=Bertrand Russell|publisher=Psychology Press|year=1998|isbn=978-0-415-18985-9|chapter=2: Adolescence}}</ref><ref>{{Cite web |year=1959 |title=Bertrand Russell on God |url=http://richarddawkins.net/articles/4833 |url-status=dead |archive-url=https://web.archive.org/web/20100126090302/http://richarddawkins.net/articles/4833 |archive-date=26 January 2010 |access-date=8 March 2010 |publisher=[[Canadian Broadcasting Corporation]]}}</ref> ೧೮೯೦ರ ಹೊತ್ತಿಗೆ [[ವಿದ್ಯಾರ್ಥಿವೇತನ]] ಪಡೆದು ರಸಲ್ ಟ್ರಿನಿಟಿ ಕಾಲೇಜಿಗೆ [[ಗಣಿತಶಾಸ್ತ್ರ]] ಅಧ್ಯಯನಕ್ಕೆ ಹೋದನು.<ref>{{acad|id=RSL890BA|name=Russell, the Hon. Bertrand Arthur William}}</ref> ಅಲ್ಲಿ ಗಣಿತ ಖ್ಯಾತನಾಮರಾದ ರಾಬರ್ಟ್ ರಮ್ಸಿ, ಜಾರ್ಜ್ ಎಡ್ವರ್ಡ್ ಮೂರ್ ಹಾಗೂ ಆಲ್‌ಫ಼್ರೆಡ್ ನಾರ್ಥ್ ವೈಟ್‍ಹೆಡ್ ಮುಂತಾದವರ ಶಿಷ್ಯತ್ವ ಪಡೆದು, [[ಸ್ನೇಹ|ಸ್ನೇಹವನ್ನೂ]] ಸಂಪಾದಿಸಿಕೊಂಡು ೧೮೯೩ರಲ್ಲಿ ಪ್ರಥಮ ಶ್ರೇಣಿಯೊಂದಿಗೆ [[ಪದವಿ]] ಗಳಿಸಿ 1895ರಲ್ಲಿ ಅದೇ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ. ೧೮೯೫ರ ಹೊತ್ತಿಗೆ [[ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯ|ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ]] ಅಧ್ಯಯನ ಮುಂದುವರಿಸಿದ. ಅಷ್ಟರ ಹೊತ್ತಿಗೆ ಗಣಿತಶಾಸ್ತ್ರ ಹಾಗೂ [[ತತ್ವಶಾಸ್ತ್ರ]] ಕ್ಷೇತ್ರದಲ್ಲಿ ಅವನದೇ ಆದ ಮುದ್ರೆ ಹೊತ್ತಿದ್ದ. ನಂತರದ ದಿನಗಳಲ್ಲಿ ಅವನ ಪ್ರಸಿದ್ಧಿ ತುಂಬ ಬೆಳೆಯಿತು. ಆತ ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಅವನು ಕೈಹಾಕಿದ ಕ್ಷೇತ್ರಗಳಲ್ಲೆಲ್ಲಾ ಅವನು ಪ್ರಸಿದ್ಧನಾದ. ಪ್ರತಿಭೆ ಹಾಗೂ ಪಾಂಡಿತ್ಯದ ಪಾಕ ರಸಲ್. ೧೮೯೪ರಲ್ಲಿ ಬರ್ಟ್ರಾಂಡ್ ರಸಲ್ ಆಲಿಸ್ ಎಂಬವಳನ್ನು ತನ್ನ ಅಜ್ಜಿಯ ಇಚ್ಛೆಗೆ ವಿರೋಧವಾಗಿ ಪ್ರೇಮ ವಿವಾಹವಾದನು. ಆದರೆ ಅವರ ಸಾಂಸಾರಿಕ ಜೀವನ ಸುಖಕರವಾಗಿರಲಿಲ್ಲ. ೧೯೨೧ರಲ್ಲಿ [[ವಿಚ್ಛೇದನ|ವಿಚ್ಛೇಧನ]] ಪಡೆದರು. ==ವೃತ್ತಿ ಜೀವನ == ಈತ ತತ್ತ್ವಶಾಸ್ತ್ರದ ಅಧ್ಯಾಪಕನಾಗಿ ಕೇಂಬ್ರಿಜ್, ಆಕ್ಸ್‌ಫರ್ಡ್, ಹಾರ್ವರ್ಡ್ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ. ೧೮೯೬ರಲ್ಲಿ ರಸಲ್ [[ಜರ್ಮನ್]] ಸೋಶಿಯಲ್ ಡೆಮೊಕ್ರಸಿ ಎಂಬ ಗ್ರಂಥವನ್ನು ಬರೆದ. ೧೮೯೬ರಲ್ಲಿ [[ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್|ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ]] ಜರ್ಮ್‌ನ್ ಸೋಶಿಯಲ್ ಡೆಮೋಕ್ರಸಿಯ ವಿಷಯವಾಗಿ ಹೇಳಿಕೊಟ್ಟ.<ref name="LSE">{{Cite web |date=26 August 2015 |title=London School of Economics |url=https://www.lse.ac.uk/aboutLSE/keyFacts/nobelPrizeWinners/russell.aspx |archive-url=https://web.archive.org/web/20141015192808/https://www.lse.ac.uk/aboutLSE/keyFacts/nobelPrizeWinners/russell.aspx |archive-date=15 October 2014 |publisher=London School of Economics}}</ref> ೧೮೯೮ರಲ್ಲಿ ಆ್ಯನ್ ಎಸ್ಸೆ ಆನ್ ದ ಫೌಂಡೇಶನ್ಸ್ ಆಫ್ [[ರೇಖಾಗಣಿತ|ಜಾಮೆಟ್ರಿ]] ಎಂಬ ಹೆಮ್ಮೆಯ ಪ್ರಬಂಧವನ್ನು ರಚಿಸಿದನು. ೧೯೦೦ರಲ್ಲಿ [[ಪ್ಯಾರಿಸ್‌]]ನಲ್ಲಿ ನಡೆದ ಅಂತರರಾಷ್ಟ್ರೀಯ ತತ್ವಶಾಸ್ತ್ರ ಕಾಂಗ್ರೆಸ್‌ನಲ್ಲಿ ಭಾಗವಹಿಸಿದನು. ಅಲ್ಲಿ ಅವನಿಗೆ ವಿಶ್ವವಿಖ್ಯಾತ ತತ್ವಶಾಸ್ತ್ರಜ್ಞರ ಪರಿಚಯ ಹಾಗೂ ಸ್ನೇಹವಾಯಿತು. ೧೯೦೩ರಲ್ಲಿ ''ದ ಪ್ರಿನ್ಸಿಪಲ್ಸ್ ಆಫ್ ಮ್ಯಾತಮೆಟಿಕ್ಸ್'' ಎಂಬ ಗ್ರಂಥವನ್ನು ಬರೆದರು. ೧೯೦೫ರಲ್ಲಿ ''ಆನ್ ಡಿನೋಟಿಂಗ್'' ಎಂಬ ಪ್ರಸಿದ್ಧ ಪ್ರಬಂಧವನ್ನು ಮಂಡಿಸಿದನು. ೧೯೦೮ರಲ್ಲಿ ಪ್ರತಿಷ್ಠಿತ [[ಲಂಡನ್|ಲಂಡನಿನ]] [[ರಾಯಲ್ ಸೊಸೈಟಿ|ರಾಯಲ್ ಸೊಸೈಟಿಯಲ್ಲಿ]] ಫೆಲೋಶಿಪ್ ಗಳಿಸಿದನು.<ref name="frs">{{Cite journal|last=Kreisel|first=G.|author-link=Georg Kreisel|year=1973|title=Bertrand Arthur William Russell, Earl Russell. 1872–1970|journal=[[Biographical Memoirs of Fellows of the Royal Society]]|volume=19|pages=583–620|doi=10.1098/rsbm.1973.0021|jstor=769574|doi-access=free}}</ref> ೧೯೧೦ರಿಂದ ೧೯೧೩ರ ಸಮಯದಲ್ಲಿ ವೈಟ್‍ಹೆಡ್ ಎಂಬ ಪ್ರಸಿದ್ಧ ಗಣಿತಜ್ಞನ ಜೊತೆಗೂಡಿ ''ಪ್ರಿನ್ಸಿಪಿಯ ಮ್ಯಾಥಮ್ಯಾಟಿಕ'' ಎಂಬ ಗ್ರಂಥವನ್ನು ಬರೆದನು. ಈ ಗ್ರಂಥ ಅವರಿಗೆ [[ವಿಶ್ವ]]ಮನ್ನಣೆ ತಂದು ಕೊಟ್ಟಿತು. ೧೯೧೦ರಲ್ಲಿ ಪ್ರತಿಷ್ಠಿತ ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ನೇಮಕಗೊಂಡನು. ಅಲ್ಲಿ ಲುಡ್ವಿಗ್ ವಿಟ್‌ಗೇನ್‌ಸ್ಟೇನ್ ಇವನ ಕೈಕೆಳಗೆ ಪಿ.ಎಚ್.ಡಿ ವ್ಯಾಸಂಗ ಮಾಡಿದನು. ನಂತರ ಲುಡ್ವಿಗ್ ವಿಟ್‌ಗೇನ್‌ಸ್ಟೇನ್ ವಿಶ್ವವಿಖ್ಯಾತ ತತ್ವಜ್ಞ ಹಾಗೂ ಗಣಿತ ಶಾಸ್ತ್ರಜ್ಞನಾದನು. [[ಒಂದನೆಯ ಮಹಾಯುದ್ಧ|ಮೊದಲನೆ ವಿಶ್ವಯುದ್ಧ]]ದ ಸಮಯದಲ್ಲಿ ರಸಲ್ [[ಆಸ್ಟ್ರಿಯಾ]] [[ದೇಶ]]ದ [[ಸೈನ್ಯ|ಸೈನ್ಯದಲ್ಲಿ]] ಕಾರ್ಯನಿರ್ವಹಿಸಿದರು. ಇದೇ ಕಾರಣದಿಂದಾಗಿ ಅವನನ್ನು ಕೇಂಬ್ರಿಡ್ಜ್‌ನಿಂದ ಉಚ್ಚಾಟಿಸಿದರು. ೧೯೧೭ರಲ್ಲಿ ಲೀಡ್ಸ್ ಕನ್ವೆಂಷನ್ ನಡೆಸುವಲ್ಲಿ ರಸಲ್ ಪ್ರಮುಖ ಪಾತ್ರ ವಹಿಸಿದ್ದರು. ಲೀಡ್ಸ್ ಕನ್ವೆಂಷನ್ ಶಾಂತಿಯುತ ಸಮಾಜವಾದಿಗಳ ಒಂದು ಬೃಹತ್ ಸಮ್ಮೇಳನವಾಗಿತ್ತು. ಅಲ್ಲಿ ವಿಶ್ವದ ಮೂಲೆ ಮೂಲೆಗಳಿಂದ ಬಂದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂಬಂಧವಾಗಿ ಬರ್ಟ್ರಾಂಡ್ ರಸ್ಸೆಲ್‌ಗೆ [[ಇಂಗ್ಲೆಂಡ್]] [[ನ್ಯಾಯಾಲಯ]] ನೂರು ಯೂರೋಗಳ ದಂಡ ವಿಧಿಸಿತು. ಆದರೆ ಬರ್ಟ್ರಾಂಡ್ ರಸ್ಸೆಲ್ ಆ ದಂಡವನ್ನು ತೆತ್ತಲಿಲ್ಲ. ದಂಡವನ್ನು ತೆತ್ತುವುದರ ಬದಲು [[ಕಾರಾಗೃಹ]]ವಾಸವನ್ನು ಒಪ್ಪಿಕೊಂಡ.<ref>Samoiloff, Louise Cripps. ''C .L. R. James: Memories and Commentaries'', p.&nbsp;19. Associated University Presses, 1997. {{ISBN|0-8453-4865-5}}</ref> ಆದರೆ ಈ ಯೋಜನೆಗೆ ಸಹಕಾರಿಯಾಗಲಿಲ್ಲ. ಆಗ ತಾನು ಬರೆದ [[ಪುಸ್ತಕ|ಪುಸ್ತಕಗಳನ್ನು]] ಹರಾಜು ಹಾಕಿದ. ಒಳ್ಳೆಯ [[ವ್ಯಾಪಾರ]] ನಡೆಯಿತು. ಹೀಗೆ ಸಂಗ್ರಹವಾದ ದುಡ್ಡಿನಲ್ಲಿ ದಂಡವನ್ನು ಕಟ್ಟಿದನು. ನಂತರ ಅವನ ಪುಸ್ತಕವಾದ ಕಿಂಗ್ ಜೇಮ್ಸ್ ಬೈಬಲ್‌ನ ಪ್ರತಿಗಳನ್ನು ಕೇಂಬ್ರಿಡ್ಜ್ [[ಪೋಲಿಸ್|ಪೋಲೀಸರು]] ವಶಪಡಿಸಿಕೊಂಡರು. ೧೯೨೪ರ ಹೊತ್ತಿಗೆ ರಾಜಕೀಯವಾಗಿ ಕ್ರಿಯಾಶೀಲಗೊಂಡನು. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ]] ಬ್ರಿಟನ್‌ಗೆ ಸಹಾಯ ಮಾಡಿದಾಗ ಅದನ್ನು ವಿರೋಧಿಸಿ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದನು. ಕಾರಾಗೃಹದಲ್ಲಿ ''ಮ್ಯಾತಮ್ಯಾಟಿಕಲ್ ಫಿಲೋಸಫಿ'' ಎಂಬ ಗ್ರಂಥವನ್ನು ಬರೆದನು. ೧೯೨೦ರಲ್ಲಿ ಬ್ರಿಟನ್ ಸರ್ಕಾರ [[ರಷ್ಯ]] [[ಕ್ರಾಂತಿ]]ಯ ಪರಿಣಾಮವನ್ನು ತನಿಖೆ ಮಾಡಲು [[ಬ್ರಿಟನ್]] ಸರ್ಕಾರ ಕಳಿಸಿದ ನಿಯೋಗದಲ್ಲಿ ಸದಸ್ಯನಾಗಿದ್ದನು.<ref name="FreeLib">{{Cite web |title=Bertrand Russell (1872–1970) |url=http://russell.thefreelibrary.com/ |access-date=11 December 2007 |publisher=Farlex |archive-date=12 ಮೇ 2008 |archive-url=https://web.archive.org/web/20080512011010/http://russell.thefreelibrary.com/ |url-status=dead }}</ref> ಅಲ್ಲಿಂದ ಬಂದ ನಂತರ ''ದ ಪ್ರಾಕ್ಟೀಸ್ ಆಂಡ್ ಥಿಯರಿ ಆಫ್ ಬೋಲ್‍ಶ್ವಿಸ್ಮ್'' ಎಂಬ ಗ್ರಂಥವನ್ನು ಬರೆದನು.<ref name="Practice &">Russell, Bertrand [http://www.gutenberg.org/ebooks/17350 ''The Practice and Theory of Bolshevism'' by Bertrand Russell] {{Webarchive|url=https://web.archive.org/web/20120512073021/http://www.gutenberg.org/ebooks/17350|date=12 May 2012}}, 1920</ref> ಅದು ಅವನ ರಷ್ಯಾದ ಅನುಭವಗಳಾಗಿದ್ದವು. ಕೆಲಕಾಲ ಪೀಕಿಂಗ್‌ನಲ್ಲಿ ([[ಬೀಜಿಂಗ್]]) ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಆಲಿಸ್‌ಗೆ ವಿಚ್ಛೇದನ ಕೊಟ್ಟ ಕೇವಲ ಆರು ದಿನಗಳಲ್ಲಿ ಡೋರಾ ಬ್ಲಾಕ್ ಎಂಬುವವಳನ್ನು ವಿವಾಹವಾದನು. ಡೋರಾ ಬ್ಲಾಕ್ ಅವಳನ್ನು ಮದುವೆಯಾದ ನಂತರ ೧೯೨೭ರಲ್ಲಿ ಡೋರಾಳೊಡನೆ ಸೇರಿ ಬೇಕಾನ್ ಹಿಲ್ ಸ್ಕೂಲ್ ಎಂಬ ಶಾಲೆಯನ್ನು ಸ್ಥಾಪಿಸಿದನು. ೧೯೩೦ರಲ್ಲಿ ಅವನಿಗೆ ಡೋರಾಳಿಂದ ಹಾರಿಯಟ್ ರೂಥ್ ಎಂಬ ಮಗು ಜನನವಾಯಿತು. ೧೯೩೨ರ ಹೊತ್ತಿಗೆ ತನ್ನ ಎರಡನೆ ಹೆಂಡತಿ ಡೋರಾ ಬ್ಲಾಕ್‌ಗೆ ವಿಚ್ಚೇದನ ಕೊಟ್ಟನು. ಪ್ಯಾಟ್ರಿಕ್ ಸ್ಪೆನ್ಸ್‌ಳನ್ನು ಮದುವೆಯಾದನು. ಕಾರ್ನಾಡ್ ಸೆಬಾಸ್ಟಿಯನ್ ರಾಬರ್ಟ್ ರಸ್ಸೆಲ್ ಎಂಬ ಮಗ ಹುಟ್ಟಿದನು. ಅವನ ಮುಂದೆ ಲಿಬರಲ್ ಡೆಮೋಕ್ರಾಟ್ ಪಾರ್ಟಿಯ ಮುಖ್ಯಸ್ಥನಾದನು. [[ಎರಡನೆ ವಿಶ್ವಯುದ್ಧ]]ದ ಸಮಯದಲ್ಲಿ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾದನು. ಸೈದ್ದಾಂತಿಕ ವಿಚಾರವಾಗಿ ಅವನನ್ನು ಪ್ರಾಧ್ಯಾಪಕ ವೃತ್ತಿಯಿಂದ ಮುಕ್ತಿಗೊಳಿಸಲಾಗಿತ್ತು. ಆಗ ಇವನ ಪರವಾಗಿ [[ಅಲ್ಬರ್ಟ್ ಐನ್‍ಸ್ಟೈನ್|ಆಲ್ಬರ್ಟ್ ಐನ್‌ಸ್ಟೀನ್]] ಕೂಡ ಧ್ವನಿ ಎತ್ತಿದನು. ನಂತರ ಹಲವಾರು ಕಡೆ ಭಾಷಣವನ್ನು ಕೊಡುತ್ತ ಜೀವನ ನಿರ್ವಹಿಸಿದರು. ಮುಂದೆ ಆ ಭಾಷಣಗಳ ಸಂಗ್ರಹವೇ ಅವನ ಪ್ರಸಿದ್ಧ "ಅ ಹಿಸ್ಟ್ರಿ ಆಫ್ ವೆಸ್ಟರ್ನ್ ಫಿಲಾಸಫಿ" ಕೃತಿಯಾಯಿತು. ಎರಡನೆ ವಿಶ್ವಯುದ್ಧದ ಸಂದರ್ಭದಲ್ಲಿ [[ಅಡೋಲ್ಫ್ ಹಿಟ್ಲರ್|ಹಿಟ್ಲರ್‌ನನ್ನು]] ಕಟುವಾಗಿ ಟೀಕಿಸಿದನು. ಹಿಟ್ಲರ್‌ನಂಥವನು ಮಾನವ ಕುಲಕ್ಕೆ ಮಾರಕ ಎಂದು ಸಾರಿದನು. ಪ್ರಪಂಚಕ್ಕೆ [[ಶಾಂತಿ]] ಸಂದೇಶ ಸಾರಿದನು. ಹೀಗೆ ತನ್ನನ್ನು ತಾನು ಶಾಂತಿವಾದಿ ಎಂದು ಬಿಂಬಿಸಿಕೊಂಡನು. ಅವನು ಜೀವನದ ಎಲ್ಲಾ ಜಂಜಾಟಗಳ ನಡುವೆ [[ಚೈನಾ]]ಗೆ ಭೇಟಿ ಕೊಟ್ಟನು. ಅಲ್ಲಿ ಅವನಿಗೆ ಸ್ವಲ್ಪ ಮನಃಶಾಂತಿ ದಕ್ಕಿತು. ಅವನು ಚೈನಾ ಬಿಡುವುದರೊಳಗೆ [[ಶ್ವಾಸಕೋಶ|ಶ್ವಾಸಕೋಶದ]] ಉರಿಯೂತ [[ರೋಗ|ರೋಗದಿಂದ]] ಬಳಲಿದನು. ಅದೇ ಸಮಯದಲ್ಲಿ ಕೆಲವು [[ಜಪಾನ್]] ಪತ್ರಿಕೆಗಳು ರಸ್ಸೆಲ್ ಸಾವನ್ನಪ್ಪಿದನು ಎಂದು ಸುಳ್ಳು ವಾರ್ತೆಯನ್ನು ಬಿತ್ತರಿಸಿದವು.<ref name="pneumonia">{{Cite news |date=21 April 1921 |title=Bertrand Russell Reported Dead |work=The New York Times |url=https://timesmachine.nytimes.com/timesmachine/1921/04/21/107014047.pdf |url-status=live |access-date=11 December 2007 |archive-url=https://ghostarchive.org/archive/20221009/https://timesmachine.nytimes.com/timesmachine/1921/04/21/107014047.pdf |archive-date=9 October 2022}}</ref> ೧೯೪೪ರಲ್ಲಿ ಪುನಃ ಟ್ರಿನಿಟಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾದನು. ==ನಂತರದ ದಿನಗಳು== ೧೯೪೦-೫೦ ದಶಕದಲ್ಲಿ ಬಿ.ಬಿ.ಸಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದನು. ೧೯೪೯ರಲ್ಲಿ ರಸಲ್‌ಗೆ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತು.<ref>{{London Gazette|issue=38628|supp=y|page=2796|date=3 June 1949}}</ref> ೧೯೫೦ರಲ್ಲಿ ಅವನಿಗೆ [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ|ಸಾಹಿತ್ಯಕ್ಕಾಗಿ ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ]] ದೊರಕಿತು.<ref>[https://www.nobelprize.org/nobel_prizes/literature/laureates/1950/index.html The Nobel Prize in Literature 1950&nbsp;— Bertrand Russell] {{Webarchive|url=https://web.archive.org/web/20180702151048/https://www.nobelprize.org/nobel_prizes/literature/laureates/1950/index.html|date=2 July 2018}} Retrieved on 22 March 2013.</ref><ref>{{Cite web |date=13 April 2014 |title=British Nobel Prize Winners (1950) |url=https://www.youtube.com/watch?v=9to64vR8RvQ |url-status=live |archive-url=https://ghostarchive.org/varchive/youtube/20211123/9to64vR8Rv |archive-date=23 November 2021 |via=YouTube}}{{cbignore}}</ref> ೧೯೫೨ರಲ್ಲಿ ತನ್ನ ಮೂರನೆ ಹೆಂಡತಿಯಾದ ಪ್ಯಾಟ್ರಿಕ್ ಸ್ಪೆನ್ಸ್‌ಗೆ ವಿಚ್ಛೇದನ ಕೊಟ್ಟನು. ೧೯೫೨ರಲ್ಲಿ ಎಡಿತ್ ಫಿಂಚ್‌ಳನ್ನು ಮದುವೆಯಾದನು. ೧೯೬೧ರಲ್ಲಿ ತನ್ನ ೮೯ನೆ ವಯಸ್ಸಿನಲ್ಲಿ ಅವನನ್ನು ೭ ದಿನಗಳ ಕಾಲ ಕಾಲಾಗೃಹಕ್ಕೆ ಕಳಿಸಲಾಯಿತು. ಪರಮಾಣು ವಿರೋಧಿ ನೀತಿ ಇದಕ್ಕೆ ಕಾರಣವಾಗಿತ್ತು. ೧೯೬೨ರಲ್ಲಿ ಬರ್ಟ್ರಾಂಡ್ ರಸ್ಸೆಲ್ ಕ್ಷಿಪಣ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೇರಿಕ ಹಾಗು [[ಸೊವಿಯೆಟ್ ಒಕ್ಕೂಟ|ಯು.ಎಸ್.ಎಸ್.ಆರ್.]] ನಡುವೆ ಒಂದು ರೀತಿಯ ಸಂಧಾನಕಾರನಾಗಿ ಕಾರ್ಯ ನಿರ್ವಹಿಸಿದರು. ಅಮೇರಿಕ ಅಧ್ಯಕ್ಷರಾದ [[ಜಾನ್ ಎಫ್.ಕೆನೆಡಿ|ಜಾನ್ ಎಫ್. ಕೆನ್ನಡಿಗೆ]] ಯು.ಎಸ್.ಎಸ್.ಆರ್ ನಾಯಕ ನಿಖಿತ ಕೃಶೇವ್ ಕಳುಹಿಸಿದ ಸಂದೇಶವನ್ನು ರವಾನಿಸಿದರು. ಅದು [[ಶೀತಲ ಸಮರ|ಶೀತಲ ಸಮರದ]] ಕಾಲ. ಆಗಾಗ್ಗೆ ಯು.ಎಸ್.ಎಸ್.ಆರ್ ನಡುವಿನ ಬೆಸುಗೆಗೆ ಪ್ರಯತ್ನ ಪಟ್ಟರು. [[ವಿಯೆಟ್ನಾಮ್|ವಿಯೆಟ್‌ನಾಮ್]] ಯುದ್ಧದ ಸಂದರ್ಭದಲ್ಲಿಯೂ ಸಹ ಶಾಂತಿಯನ್ನು ಕಾಪಾಡಲು ಹಾಗೂ ಯುದ್ಧವನ್ನು ತಡೆಯಲು ಅದನ್ನು ವಿರೋಧಿಸುತ್ತಾ ಬಂದರು. ೧೯೪೮ರ ಒಂದು [[ಭಾಷಣ]]ದಲ್ಲಿ ಯು.ಎಸ್.ಎಸ್.ಆರ್ ನವರು ಇದೇ ರೀತಿ ಕಾರ್ಯವನ್ನು ಮುಂದುವರೆಸಿದರೆ ಅವರ ವಿರುದ್ಧ ಇತರ [[ದೇಶ]]ಗಳು ಅಕ್ರಮಣ ಮಾಡುವುದು ತರವಲ್ಲ, ಏಕೆಂದರೆ ಬೇರೆ ದೇಶದ ಬಳಿ [[ಪರಮಾಣು ಶಸ್ತ್ರಾಸ್ತ್ರ|ಅಣುಬಾಂಬ್]] ಇದೆ, ಆದರೆ ಯು. ಎಸ್. ಎಸ್. ಆರ್ ಬಳಿ ಇಲ್ಲ.<ref>{{Cite web |last=Russell |first=Bertrand |date=October 1946 |title=Atomic Weapon and the Prevention of War |url=https://books.google.com/books?id=WwwAAAAAMBAJ |website=Bulletin of the Atomic Scientists, 2/7–8, (1 October 1946) |page=20}}</ref> ಹೀಗಾಗಿ ಅಣುಬಾಂಬ್ ಹೊಂದಿರುವ ದೇಶಗಳು ಹೆಚ್ಚಾಗಿ ಶಾಂತಿಯ ವಿರುದ್ಧ ಹೋಗಬಾರದು. == ತತ್ತ್ವಶಾಸ್ತ್ರದ ಬಗ್ಗೆ ರಸಲ್ == ತರ್ಕ (ಲಾಜಿಕ್) ತತ್ತ್ವಶಾಸ್ತ್ರಕ್ಕೆ ಮೂಲಭೂತವಾದುದೆಂದು ರಸಲ್ಲನ ಅಭಿಪ್ರಾಯ. ತತ್ತ್ವಶಾಸ್ತ್ರದ ವಿವಿಧ ಸಿದ್ಧಾಂತಗಳ ಪ್ರಾಮಾಣ್ಯ ನಿರ್ಧರಿಸುವಾಗ ಅವುಗಳಲ್ಲಿಯ ತರ್ಕವನ್ನೇ ತಳಹದಿಯಾಗಿಟ್ಟುಕೊಳ್ಳಬೇಕು. ತನ್ನ ತರ್ಕದ ಮೂಲಾಂಶಗಳು ಭೌತಪರಮಾಣು ತತ್ತ್ವದಂತೆ ಅಣುರೂಪಗಳೆಂದೂ ಆದ್ದರಿಂದಲೇ ತನ್ನ ಸಿದ್ಧಾಂತ ತರ್ಕಪರಮಾಣುವಾದವೆಂದೂ ಈತ ಕರೆದಿದ್ದಾನೆ. ತರ್ಕಶಾಸ್ತ್ರದಲ್ಲಿ ಇವನದು ಕೇವಲ ವಿಶ್ಲೇಷಣ ವಿಧಾನ. ಇವನ ತತ್ತ್ವಕ್ಕೂ ಇದೇ ತಳಪಾಯ. ಗಣಿತ ಮತ್ತು ಗಣಿತತರ್ಕಶಾಸ್ತ್ರಗಳ (mathematical logic) ಮೂಲಕ ರಸಲ್ ತತ್ತ್ವಶಾಸ್ತ್ರದ ಕ್ಷೇತ್ರ ಪ್ರವೇಶಿಸಿದ. ಆದ್ದರಿಂದಲೇ ಇವನ ಸಿದ್ಧಾಂತಕ್ಕೆ ಅತ್ಯವಶ್ಯವಾದ ಕೆಲವು ಅಂಶಗಳು ಹೊರಬಿದ್ದವು. [[ಅರಿಸ್ಟಾಟಲ್‌|ಅರಿಸ್ಟಾಟಲನ]] ಪಂಥದವರು `ಎ' ಯು `ಬಿ' ಯ ತಂದೆ ಎಂಬ ಸಂಬಂಧಾತ್ಮಕ ಪ್ರತಿಜ್ಞಾ ವಾಕ್ಯಗಳನ್ನು ಕೂಡ ವಿಶೇಷ ರೂಪದ ಪ್ರತಿಜ್ಞೆಗಳಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ಪ್ರಯತ್ನ ಕೃತಕವಾದುದೆಂಬುದು ರಸಲ್ಲನ ಅಭಿಪ್ರಾಯ. ಇವನ ತತ್ತ್ವಶಾಸ್ತ್ರದಲ್ಲಿ ಇದೊಂದು ಮುಖ್ಯ ಅಂಶ. ವ್ಯಾಕರಣ ವಾಕ್ಯ ತರ್ಕವಾಕ್ಯದಿಂದ ಭಿನ್ನವಾದದ್ದು; ತರ್ಕವಾಕ್ಯದ ವ್ಯಾಕರಣ ವಿಶ್ಲೇಷಣೆ ತರ್ಕವಿಶ್ಲೇಷಣೆಯಿಂದ ಭಿನ್ನವಾಗಿದೆ. ನಾವು ಬಳಸುವ ಪದಗಳು ಸಂಕೇತಗಳಾಗಿದ್ದು ಅರ್ಥಯುಕ್ತವಾಗಿವೆ. ಕೆಲವು ಪದಗಳು ವಸ್ತುಸೂಚಕಗಳು. ಪದಗಳಲ್ಲಿ ಎರಡು ಪ್ರಕಾರಗಳು: ವಿಶಿಷ್ಟಪದ, ಸಾಮಾನ್ಯ ಪದ. ಪದಸಮೂಹಗಳು ವಾಕ್ಯಾಂಶಗಳಾಗುತ್ತವೆ. ವಾಕ್ಯದ ಕರ್ತೃವಾಗಿ ನಿಲ್ಲುವ ವರ್ಣನಾತ್ಮಕ ಪದಸಮೂಹ ಕೂಡ ವಸ್ತುಸಂಕೇತವೆಂದು ರಸಲ್ ಮೊದಲು ತಿಳಿದಿದ್ದ. ಆದರೆ ತನ್ನ ವರ್ಣನಾ ಸಿದ್ಧಾಂತದಲ್ಲಿ ಅವೆಲ್ಲವೂ ವಸ್ತುಸೂಚಕಗಳಲ್ಲವೆಂದು ತೋರಿಸಿದ್ದಾನೆ. ವರ್ಣನೆ (ಅಥವಾ ನಿರ್ದಿಷ್ಟವಾದ ವರ್ಣನೆ) ಇಂಥಿಂಥ ಎಂಬ ರೂಪದ ಪದಸಮೂಹವಾಗಿದ್ದು ಒಂದು [[ಅಂಕಿತನಾಮ|ಅಂಕಿತನಾಮದಂತೆ]] ಒಂದೇ ಪದವಾಗಿ ಬಳಸಲ್ಪಡುತ್ತವೆ. ಅಂಕಿತನಾಮದಂತೆಯೇ ಇಂಥ ಪದ ಒಂದು ವ್ಯಕ್ತಿಯನ್ನು ಸೂಚಿಸುತ್ತದೆಂದು ತೋರುತ್ತದೆ. ಉದಾಹರಣೆಗಾಗಿ ಕೆನಡಿ ಮತ್ತು ಅಮೆರಿಕದ ಅಧ್ಯಕ್ಷ ಒಂದೇ ವ್ಯಕ್ತಿಯನ್ನು ಹೆಸರಿಸುವ ಎರಡು ರೀತಿಗಳೆಂದು ಕಾಣುತ್ತವೆ. ಕೆಲವು ತಾರ್ಕಿಕರು ನಿರ್ದಿಷ್ಟ ವರ್ಣನೆಗಳು ಹೆಸರುಗಳು; ಆದರೆ ಕ್ಲಿಷ್ಟವಾದ ಹೆಸರುಗಳೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ರಸಲ್ಲನ ವರ್ಣನಾ ಸಿದ್ಧಾಂತದ ಪ್ರಕಾರ ನಿರ್ದಿಷ್ಟ ವರ್ಣನೆಗಳು ಹೆಸರುಗಳಲ್ಲ. ಉದಾಹರಣೆಗೆ ಫ್ರಾನ್ಸಿನ ಸದ್ಯದ ರಾಜ ಎಂಬುದು ಅಸ್ತಿತ್ವದಲ್ಲಿಲ್ಲದ ಒಂದು ವ್ಯಕ್ತಿಯ ಹೆಸರಲ್ಲ. ಇದು ಸಂದರ್ಭದಲ್ಲಿ ಅರ್ಥಕೊಡುವ ಅಪೂರ್ಣ ಸಂಕೇತ. ಆದ್ದರಿಂದ ಫ್ರಾನ್ಸಿನ ಸದ್ಯದ ರಾಜ ಎಂಬುದು ಅರ್ಥಪೂರ್ಣವಾದ ಪದಸಮೂಹವಾದರೂ ಯಾವ ವ್ಯಕ್ತಿಯನ್ನೂ ವರ್ಣಿಸುವುದಿಲ್ಲ. ಯಾವ ವಸ್ತುವನ್ನೂ ಸೂಚಿಸದ ವರ್ಣನೆಗಳನ್ನು ಬಳಸುವುದು ತತ್ತ್ವಜ್ಞಾನಿಗಳಿಗೆ ಒಂದು ದೊಡ್ಡ ಸಮಸ್ಯೆಯಾಗಿದೆ. ಆದರೆ ರಸಲ್‌ನ ವರ್ಣನಾ ಸಿದ್ಧಾಂತ ಇಂಥವನ್ನು ಬಳಸುವ ರೀತಿಯನ್ನೂ ವಿವರಿಸುತ್ತದೆ. ಭಾಷೆಯಲ್ಲಿಯ ಕೆಲವು ನಾಮಪದಗಳನ್ನೂ ಪದಸಮೂಹಗಳಾದ ನಾಮಗಳನ್ನೂ ತೆಗೆದುಹಾಕಿಯೂ ಅವುಗಳ ಬಗ್ಗೆ ಹೇಳಬೇಕಾದುದನ್ನು ಹೇಳಬಹುದು ಎಂಬ ನಿರ್ಣಯಕ್ಕೆ ಈತ ಬಂದ. ಇಂಥ ತೆಗೆದುಹಾಕಬಹುದಾದ ಮತ್ತು ವಸ್ತುಸೂಚಕಗಳಲ್ಲದ ನಾಮಪದಗಳು ಹಾಗೂ ಪದಸಮೂಹಗಳು ವರ್ಣನೆಗಳೆಂದು ರಸಲ್ ತಿಳಿಸುತ್ತಾನೆ. ವಿಶ್ಲೇಷಣೆಯಲ್ಲಿ ವರ್ಣನೆ ಮಾಯವಾಗುತ್ತದೆ ಮತ್ತು ಅವರಿಂದ ಸೂಚಿತವಾದ ಯಾವ ವಸ್ತುವೂ ಇಲ್ಲವೆಂದು ತಿಳಿಯುತ್ತದೆ. ಇಂಥಿಂಥ ಎಂಬ ವರ್ಣನಾತ್ಮಕ ಪದಸಮೂಹ ಕರ್ತೃವಾಗಿ ಉಳ್ಳ ವಾಕ್ಯ ಒಂದು ವ್ಯಕ್ತಿಗೆ ಸಂಬಂಧಿಸಿದ ವಾಕ್ಯವೆಂದು ಕಂಡರೂ ಅದು ಸಾಮಾನ್ಯ ವಾಕ್ಯವೆಂದೂ ಈ ತರ್ಕವಿಶ್ಲೇಷಣೆಯಿಂದ ರಸಲ್ ತೋರಿಸಿದ. ಈ ತರ್ಕವಿಶ್ಲೇಷಣಾ ಪದ್ಧತಿ ಹಲವು ತತ್ತ್ವಸಿದ್ಧಾಂತಗಳ ಮೇಲೆ ವಿಧ್ವಂಸಕ ಪರಿಣಾಮವನ್ನುಂಟುಮಾಡಿದೆ. ವಾಕ್ಯಗಳಿಗೆ, ವರ್ಗಗಳಿಗೆ ಮತ್ತು ಸಂಖ್ಯೆಗಳಿಗೆ ಈ ಪದ್ಧತಿಯನ್ನು ಬಳಸಿ ಈ ಎಲ್ಲ ಪದಾರ್ಥಗಳು ತರ್ಕರಚನೆಗಳೆಂದು ವಾದಿಸಿದ. ಅವು ತರ್ಕರಚನೆಗಳಾದ್ದರಿಂದ ನಿಜವಾದ ವಸ್ತುಗಳಲ್ಲವೆಂದು ಅಭಿಪ್ರಾಯಪಟ್ಟ. ರಸಲ್ಲನ ಅಭಿಪ್ರಾಯದಲ್ಲಿ ಭೌತವಸ್ತುಗಳೆಲ್ಲವೂ ತರ್ಕರಚನೆಗಳು. [[ವಿಜ್ಞಾನ]] ಭೌತವಸ್ತುಗಳ ವಿವರಣೆ ಮಾಡುವಾಗ ಅವುಗಳಲ್ಲಿಯ ಇಂದ್ರಿಯಗೋಚರವಾಗುವ ಗುಣಗಳನ್ನು ಎತ್ತಿ ಹೇಳುತ್ತದೆ. ಆದ್ದರಿಂದ ಭೌತವಸ್ತುಗಳು ಇಂದ್ರಿಯಗೋಚರವಾಗುವ ಗುಣಗಳೇ ಎಂದು ಹೇಳಬಹುದು. ಬೇರೆ ವಿಧವಾಗಿ ಹೇಳುವುದಾದರೆ ಭೌತವಸ್ತುಗಳು ತರ್ಕರಚನೆಗಳು. ಭೌತವಸ್ತುಗಳಿಗೆ ಬಳಸುವ ಪದ್ಧತಿಯನ್ನೇ ರಸಲ್ [[ಮನಸ್ಸು|ಮನಸ್ಸಿನ]] ವಿಶ್ಲೇಷಣೆಗೆ ಬಳಸಿದ್ದಾನೆ. ಇದರ ಪರಿಣಾಮವಾಗಿ ಮನಸ್ಸಿನ ಗುಣವಿಶೇಷವಾದ [[ಚೈತನ್ಯ]] ಮಾಯವಾಗುತ್ತದೆ. ಚೈತನ್ಯವೆಂಬುದು ವಿಶಿಷ್ಟ ಸಂಬಂಧಗಳನ್ನೊಳಗೊಂಡ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು ಮಾತ್ರ. [[ಆತ್ಮ|ಆತ್ಮವೆಂಬುದೂ]] ಚೈತನ್ಯದಂತೆಯೇ ಇಂದ್ರಿಯಾನುಭವಗಳ ಹಾಗೂ ಕಾಲ್ಪನಿಕ ಪ್ರತಿಮೆಗಳ ಗುಂಪು. ಸ್ಥೂಲವಾಗಿ ಹೇಳುವುದಾದರೆ ಚಿಂತನಾತ್ಮಕ ದರ್ಶನಗಳ ಬಗ್ಗೆ ರಸಲ್ ವೈರಮನೋಭಾವ ತಾಳಿದ್ದಾನೆ. ಆದ್ದರಿಂದ ತತ್ತ್ವಜ್ಞಾನದ ಬಗ್ಗೆ ಈತನ ಅಭಿಪ್ರಾಯ ಈ ರೀತಿಯಿದೆ; [[ಬುದ್ಧಿ|ಬುದ್ಧಿಗೆ]] ತೋರುವ ಕಠಿಣ ಸಮಸ್ಯೆಗಳಿಗೆ ಧೈರ್ಯಯುಕ್ತ ಪರಿಹಾರ ನೀಡುವುದರಲ್ಲಿ ತತ್ತ್ವಜ್ಞಾನ ತಪ್ಪುಮಾಡಿದೆ. ತತ್ತ್ವಜ್ಞಾನವೆಂಬುದು [[ದೇವತಾಶಾಸ್ತ್ರ|ದೇವತಾಶಾಸ್ತ್ರದ]] ದುರದೃಷ್ಟದಿಂದ ಕೂಡಿದ ಆಸ್ತಿ. ವಿಜ್ಞಾನದಿಂದ ಬೇರೆಯಾದ ಹಾಗೂ ತನ್ನದೇ ಆದ ವಿಶಿಷ್ಟ ಪದ್ಧತಿಯುಳ್ಳ ವಿಷಯ ಅದೆಂದು ಹೇಳಲು ಸಂಶಯ ಬರುತ್ತದೆ. ಮತಧರ್ಮ ಹಾಗೂ [[ಧರ್ಮಶಾಸ್ತ್ರ|ಧರ್ಮಶಾಸ್ತ್ರಗಳಿಂದ]] ಸ್ಫೂರ್ತಿಪಡೆಯದೆ ವಿಜ್ಞಾನದಿಂದ ತತ್ತ್ವಜ್ಞಾನ ಸ್ಫೂರ್ತಿಪಡೆಯಬೇಕು. ಗಣಿತಶಾಸ್ತ್ರ ಹಾಗೂ [[ಭೌತಶಾಸ್ತ್ರ|ಭೌತಶಾಸ್ತ್ರಗಳ]] ವಿಜಯ ರಸಲ್ ತತ್ತ್ವಜ್ಞಾನದ ಬಗ್ಗೆ ತಳೆದ ಧೋರಣೆಗೆ ಕಾರಣವಾಗಿದೆ. ಅಂತೆಯೇ ಅಧ್ಯಾತ್ಮವಾದಿಗಳ ಮಸಕಾದ ಹಾಗೂ ಅಸ್ಪಷ್ಟವಾದ ವಿಚಾರವನ್ನು ಬಿಟ್ಟುಕೊಟ್ಟು ತತ್ತ್ವಜ್ಞಾನ ವಿಜ್ಞಾನದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳುತ್ತಾನೆ. ಮನೋಭಾವ ಹಾಗೂ ಸಂವೇದನೆಗಳನ್ನು ತೊರೆದು ತತ್ತ್ವಜ್ಞಾನ ಬುದ್ಧಿಯ ಶಿಸ್ತಿನ ಕ್ರಮವಾಗಬೇಕು. ಈತನ ಅಭಿಪ್ರಾಯದಲ್ಲಿ ತತ್ತ್ವಶಾಸ್ತ್ರ ವಿಜ್ಞಾನದ ಮೂಲಭೂತ ವಿಚಾರಗಳ ತಾರ್ಕಿಕ ವಿಶ್ಲೇಷಣೆ ಮಾಡುವ ಒಂದು ಶಾಸ್ತ್ರ; ಅದು ದಿಕ್ಕು, ಕಾಲ, ದ್ರವ್ಯ, ಕಾರ್ಯಕಾರಣ ಸಂಬಂಧ, ಆತ್ಮ ಮೊದಲಾದ ಭಾವನೆಗಳ ನಿಜ ಸ್ವರೂಪವನ್ನು ಸ್ಪಷ್ಟಪಡಿಸುವ ಒಂದು ಮಾರ್ಗ; ನಿಜವಾಗಿ ಹೇಳಬೇಕಾದರೆ ಸಾಮಾನ್ಯ ಪರಿಜ್ಞಾನ ಮತ್ತು ವಿಜ್ಞಾನಗಳನ್ನು ಬಿಟ್ಟು ತತ್ತ್ವಶಾಸ್ತ್ರವೆಂಬುದು ಪ್ರತ್ಯೇಕ ಜ್ಞಾನವಲ್ಲ. [[ಪ್ಲೇಟೊ|ಪ್ಲೇಟೋ]], ಸ್ಪಿನೋಜ, [[ಜಾರ್ಜ್ ವಿಲಿಯ್ಂ ಫ್ರೆಡ್ರಿಕ್ ಹೆಗಲ್|ಹೆಗಲ್]]-ಮುಂತಾದವರ ಮಹಾದರ್ಶನಗಳು ನೈತಿಕ ಹಾಗೂ ಧಾರ್ಮಿಕ ಉದ್ದೇಶಗಳಿಂದ ಹುಟ್ಟಿದಂಥವು; ಅವು ವಾಸ್ತವಿಕ ಸತ್ಯಗಳಲ್ಲ-ವೈಯಕ್ತಿಕ ಅಭಿಪ್ರಾಯಗಳ ಸಂಕಲನಗಳು ಮಾತ್ರ. ಹೀಗೆ ತಿಳಿದಿದ್ದರಿಂದ ಈತ ಮೌಲ್ಯವಾಕ್ಯಗಳನ್ನು ತತ್ತ್ವಶಾಸ್ತ್ರದಿಂದ ದೂರವಿರಿಸಿದ್ದಾನೆ. ಗಣಿತಶಾಸ್ತ್ರವೂ ತರ್ಕಶಾಸ್ತ್ರವೂ ಒಂದೇ ಎಂದು ಹೇಳಿ ಶುದ್ಧ ಗಣಿತಶಾಸ್ತ್ರವೆಲ್ಲವನ್ನೂ ತರ್ಕಶಾಸ್ತ್ರದ ಕೆಲವೇ ಆಧಾರ ಸೂತ್ರಗಳಿಂದ ಅನುಮಾನಿಸಬಹುದೆಂದು ರಸಲ್ ತಿಳಿದಿದ್ದ. ಈ ಮಾತನ್ನು ತನ್ನ ಪ್ರಿನ್ಸಿಪಲ್ಸ್ ಆಫ್ ಮ್ಯಾಥಮ್ಯಾಟಿಕ್ಸ್ ಹಾಗೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಗ್ರಂಥದಲ್ಲಿ ವಿವರವಾಗಿ ಕಾಣಿಸಿದ್ದಾನೆ. ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾ ಎಂಬ ಬೃಹತ್ ಕೃತಿಯಲ್ಲಿ ಮಾಡಿದ ಇಂಥ ಪ್ರಯತ್ನದಲ್ಲಿ ಗಣಿತಶಾಸ್ತ್ರದ ಸಮಷ್ಟಿಸಿದ್ಧಾಂತ ಮತ್ತು ಸಂಖ್ಯಾಸಿದ್ಧಾಂತಗಳು ತರ್ಕಶಾಸ್ತ್ರದ ಸಾಂಕೇತಿಕ ತತ್ತ್ವಗಳ ಮೇಲೆ ಆಧಾರಿತವಾಗಿವೆಯೆಂಬುದನ್ನು ತೋರಿಸಿದ್ದಾನೆ. ವಿಧಗಳ ಸಿದ್ಧಾಂತದ ([[:en:Type_theory|ಥಿಯರಿ ಆಫ್ ಟೈಪ್ಸ್]]) ಸಹಾಯದಿಂದ ಸಮಷ್ಟಿ ಸಿದ್ಧಾಂತದ ಸುಪ್ರಸಿದ್ಧ ವಿರೋಧಾಭಾಸಗಳನ್ನು ಬಿಡಿಸುವುದರಲ್ಲಿ ರಸಲ್ ಜಯಶಾಲಿಯಾದ. ವಿಧಗಳ ಸಿದ್ಧಾಂತದ ಭಾಗವೊಂದೆಂದು `[[:en:Axiom_of_reducibility|ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿ]]' ಎಂಬುದನ್ನು ಪ್ರಾರಂಭಿಸುವುದು ಅವಶ್ಯವೆಂದು ತಿಳಿದ. ಆಕ್ಸಿಯಮ್ ಆಫ್ ರಿಡ್ಯೂಸಿಬಿಲಿಟಿಯನ್ನು ಎಲ್ಲರೂ ಮಾನ್ಯಮಾಡಿಲ್ಲ. ಆದ್ದರಿಂದ ರಸಲ್ ಈ ಸಮಸ್ಯೆಯನ್ನು ಕೊನೆಯದಾಗಿ ಬಿಡಿಸಿದನೆಂದು ಹೇಳಲು ಸಾಧ್ಯವಿಲ್ಲ. ಹೀಗಿದ್ದರೂ ಪ್ರಿನ್ಸಿಪಿಯಾ ಮ್ಯಾಥಮ್ಯಾಟಿಕಾದ ಎರಡನೆಯ ಆವೃತ್ತಿಯಲ್ಲಿ ಗಣಿತಾನುಮಿತಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುವ ಚಮತ್ಕಾರಿಕ ದಾರಿಯೊಂದನ್ನು ಈತ ಹುಡುಕಿದ್ದಾನೆ. ==ಬರ್ಟ್ರಾಂಡ್ ರಸ್ಸೆಲ್‍ರ ಬಿರುದುಗಳು == ಹುಟ್ಟಿನಿಂದ ೧೯೦೮ ರ ತನಕ - ದ ಹಾನರೆಬಲ್ ಬರ್ಟಾಂಡ್ ಆರ್ಥರ್ ರಸ್ಸೆಲ್. ೧೯೦೮ ರಿಂದ ೧೯೩೧ ರ ತನಕ - ದ ಹಾನರೆಬಲ್ ಬರ್ಟ್ರಾಂಡ್ ಆರ್ಥರ್ ರಸ್ಸೆಲ್, ಎಫ್ ಆರ್ ಎಸ್ ೧೯೩೧ ರಿಂದ ೧೯೪೯ ರ ತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಎಫ್ ಆರ್ ಎಸ್ ೧೯೪೯ ರಿಂದ ಸಾವಿನ ತನಕ - ದ ರೈಟ್ ಹಾನರೆಬಲ್ ದ ಅರ್ಲ್ ರಸ್ಸೆಲ್, ಒಎಮ್, ಎಫ್ ಆರ್ ಎಸ್ ==ಅವನ ಕೆಲವು ಕೃತಿಗಳು == ೧. ಅ ಕ್ರಿಟಿಕಲ್ ಎಕ್ಸ್‌ಪೊಜಿಷನ್ ಆಫ್ ದ ಫಿಲಾಸಫಿ ಆಫ್ ಲೆಬ್ನೀಸ್ ೨. ಅ ಹಿಸ್ಟ್ರಿ ಆಫ್ ವೆಸ್ಟರ್ನ್ ಫಿಲಾಸಫಿ ೩. ಎ. ಬಿ. ಸಿ ಆಫ್ ರಿಲೇಟಿವಿಟಿ ೪. ಆನ್ ಎನ್ಕ್‌ವೈರಿ ಇಂಟು ಮೀನೆಂಗ್ ಅಂಡ್ ಟ್ರುಥ್ ೫. ಆನ್ ಔಟ್ಲೈನ್ ಆಫ್ ಫಿಲೋಸಫಿ ೬. ಅಥೋರಿಟಿ ಆಂಡ್ ದ ಇಂಡಿವಿಜ್ಯುಲ್ ೭. ಬೋಶ್ವಿಸ್ಮ್ ೮. ಎಜುಕೇಶನ್ ಅಂಡ್ ದ ಗುಡ್ ಲೈಫ್ ೯. ಫ್ರೀ ಮ್ಯಾನ್ಸ್ ವರ್ಶಿಪ್ ೧೦. ಹೌ ಟು ಬಿ ಅಂಡ್ ಹ್ಯಾಪಿ ==ಇವುಗಳನ್ನು ನೋಡಿ== *[[ರಾಯಲ್ ಸೊಸೈಟಿ]] *[[ಬೈಜಿಕ ಬಾಂಬ್]] *[[ಅಲ್ಬರ್ಟ್ ಐನ್‍ಸ್ಟೈನ್]] ==ಉಲ್ಲೇಖಗಳು== {{reflist}} ==ಬಾಹ್ಯ ಸಂಪರ್ಕಗಳು== * [http://www.mcmaster.ca/russdocs/russell.htm The Bertrand Russell Archives] at [[McMaster University]]* [http://users.drew.edu/jlenz/brs.html The Bertrand Russell Society] * [http://www.russfound.org/ The Bertrand Russell Peace Foundation] * {{IMDb name|0751017|Bertrand Russell}} * [http://www005.upp.so-net.ne.jp/russell/index-e.htm Bertrand Russell in Japan] {{Webarchive|url=https://web.archive.org/web/20070513141047/http://www005.upp.so-net.ne.jp/russell/index-e.htm |date=2007-05-13 }} * [http://www.npg.org.uk/collections/search/person.php?search=ss&sText=bertrand+russell&LinkID=mp03901&role=sit&page=1 Photographs] at the [[National Portrait Gallery (London)]] * [http://www.synaptic.bc.ca/ejournal/russell.htm Resource list] * [http://www.bbc.co.uk/radio4/reith/historic_audio/ram/russell_1948.ram The First Reith Lecture given by Russell] (Real Audio) * [http://users.drew.edu/jlenz/br-bib-articles.html A Complete Bibliography of Bertrand Russell's Works] * [https://www.nobelprize.org/nobel_prizes/literature/laureates/1950/russell-bio.html Nobel Prize] * [http://www.100welshheroes.com/en/biography/bertrandrussell Bertrand Russell at 100 Welsh Heroes] {{Webarchive|url=https://web.archive.org/web/20130121075948/http://www.100welshheroes.com/en/biography/bertrandrussell |date=2013-01-21 }} * [http://osulibrary.oregonstate.edu/specialcollections/coll/pauling/peace/people/russell.html Key Participants: Bertrand Russell]&nbsp;– ''Linus Pauling and the International Peace Movement: A Documentary History'' * [http://pm100.mcmaster.ca/ PM@100: LOGIC FROM 1910 TO 1927] {{Webarchive|url=https://web.archive.org/web/20150206125946/http://pm100.mcmaster.ca/ |date=2015-02-06 }} Conference at the Bertrand Russell Research Centre ([[McMaster University]], Ontario, Canada), to be held on 21–24 May 2010, celebrating the 100th anniversary of the publication of ''[[Principia Mathematica]]'' * [http://bertrandrussell.org/ Bertrand Russell Society Bulletin (2013–present Editor Michael Berumen)] * {{MacTutor Biography|id=Russell}} ===Other writings available online=== * {{Gutenberg author |id=Russell,+Bertrand | name=Bertrand Russell}} * {{Internet Archive author |sname=Bertrand Russell |sopt=t}} * {{OL author|id=OL112912A}} * [http://www.positiveatheism.org/hist/russell1.htm "A Free Man's Worship"] (1903) * [http://users.drew.edu/jlenz/br-on-denoting.html "On Denoting"] (1905) * [http://users.drew.edu/jlenz/br-anti-suffragists.html ''Anti-Suffragist Anxieties''] (1910) * [http://fair-use.org/bertrand-russell/the-elements-of-ethics "The Elements of Ethics"] {{Webarchive|url=https://web.archive.org/web/20070320025741/http://fair-use.org/bertrand-russell/the-elements-of-ethics |date=2007-03-20 }} (1910) * [http://fair-use.org/atlantic-monthly/1915/08/war-and-non-resistance War and Non-Resistance] (1915) * [http://fair-use.org/international-journal-of-ethics/1915/10/the-war-and-non-resistance The War and Non-Resistance — A Rejoinder to Professor Perry] (1915) * [http://fair-use.org/international-journal-of-ethics/1915/01/the-ethics-of-war The Ethics of War] (1915) * [https://archive.org/details/justiceinwartime00russuoft ''Justice in Wartime''] (1917) * [https://archive.org/details/whymenfightameth00russuoft ''Why Men Fight: A Method of Abolishing the International Duel''] (1917) * [http://users.drew.edu/jlenz/br-logical-atomism0.html ''The Philosophy of Logical Atomism''] (1918–19) * [http://people.umass.edu/klement/imp/imp.html ''Introduction to Mathematical Philosophy''] (1919) * [http://russell-j.com/beginner/COH-TEXT.HTM "The Conquest of Happiness"] (1930) * [http://www.positiveatheism.org/hist/russell2.htm "Has Religion Made Useful Contributions to Civilization?"] (1930) * [https://archive.org/details/LegitimacyVersusIndustrialism18141848 ''Legitimacy Versus Industrialism 1814–1848''] (1935) * [http://www.positiveatheism.org/hist/russell8.htm "Am I an Atheist or an Agnostic?"] (1947) * [http://www.panarchy.org/russell/ideas.1946.html "Ideas that Have Harmed Mankind"] (1950) * [http://nobelprize.org/nobel_prizes/literature/laureates/1950/russell-lecture.html "What Desires Are Politically Important?"] Bertrand Russell's Nobel Prize Acceptance Speech (1950) * [https://archive.org/details/outlineofphiloso009050mbp ''An Outline of Philosophy''] (1951) * [https://web.archive.org/web/20130720074420/http://www.cfpf.org.uk/articles/religion/br/br_god.html ''Is There a God?''] (1952) * {{cite web|first=Bertrand|last=Russell|year=1953|title=What is an Agnostic?|url=http://www.control-z.com/pages/agnosticism.html|archiveurl=https://web.archive.org/web/20080203104023/http://www.control-z.com/pages/agnosticism.html|archivedate=2 February 2008}} * [https://archive.org/details/scientificoutloo030217mbp ''The Scientific Outlook''] (1954) * [http://karws.gso.uri.edu/JFK/the_critics/russell/Sixteen_questions_Russell.html "16 Questions on the Assassination" (of President Kennedy)] {{Webarchive|url=https://web.archive.org/web/20081026083031/http://karws.gso.uri.edu/JFK/the_critics/russell/Sixteen_questions_Russell.html |date=2008-10-26 }} (1964) * [http://www.panarchy.org/russell/russell.html Bertrand Russell, Selected Writings] ===Audio=== * {{Librivox author |id=1508}} * [http://plato.stanford.edu/entries/russell/russell-soundclips.html Sound clips of Bertrand Russell speaking] * [http://pw20c.mcmaster.ca/case-study/remember-your-humanity-and-forget-rest-russell-einstein-manifesto-and-pugwash-movement Russell's BBC broadcast on "Man's Peril" (1954) and the "Russell–Einstein Manifesto" Press conference (1955)] {{Webarchive|url=https://web.archive.org/web/20130328000343/http://pw20c.mcmaster.ca/case-study/remember-your-humanity-and-forget-rest-russell-einstein-manifesto-and-pugwash-movement |date=2013-03-28 }} * [http://www.kpfahistory.info/dandl/bertrand_russell.html "What Desires Are Politically Important?"] {{Webarchive|url=https://web.archive.org/web/20130807181509/http://www.kpfahistory.info/dandl/bertrand_russell.html |date=2013-08-07 }} Bertrand Russell's Nobel Prize Acceptance Speech (1950) {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಸಲ್, ಬರ್ಟ್ರಂಡ್}} {{Interwikineeded}} [[ವರ್ಗ:ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು]] [[ವರ್ಗ:ತತ್ವಜ್ಞಾನಿ]] [[ವರ್ಗ:ಗಣಿತಜ್ಞರು]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] bsl4lckh3xzkmltu2kyj3w1uu6o7liv ಬಿಶಾಖ ದತ್ತಾ 0 77294 1372586 1355781 2026-05-02T03:57:30Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372586 wikitext text/x-wiki {{Infobox person | name = ಬಿಶಾಖ ದತ್ತಾ (Bishakha Datta) | image = Wikimedia Conference 2013 - board meeting 15.JPG | caption = ೨೦೧೩ ರ ವಿಕಿಮೀಡಿಯ ಸಮ್ಮೇಳನದಲ್ಲಿ ಬಿಶಾಖ ದತ್ತಾ ಮಾತಾಡುತ್ತಿದ್ದಾರೆ. | birth_date = | birth_place = | occupation = ಪತ್ರಿಕಾ ಕರ್ತೆ, ಹಾಗೂ ಚಲನಚಿತ್ರ ನಿರ್ಮಾಪಕಿ | salary = | net worth = | spouse = | children = | website = | footnotes = }} '''ಬಿಶಾಖಾ ದತ್ತಾ''',(Bishakha Datta) ಒಬ್ಬ ಚಿತ್ರ ನಿರ್ಮಾಪಕಿ,ಪತ್ರಕರ್ತೆ,<ref>[http://www.thehindu.com/news/national/and-now-wikipedia-indias-new-face/article396385.ece Hindu, April 14, 2010, And now, Wikipedia India's new face]</ref> ಮುಂಬಯಿ ನಗರದಲ್ಲಿರುವ 'ಪಾಯಿಂಟ್ ಆಫ್ ವ್ಯೂ' ಕಂಪೆನಿಯ ಸ್ಥಾಪಕಿಯಲ್ಲೊಬ್ಬರು. ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷೆಯಾಗಿ ದುಡಿಯುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತೆ, ಬಿಶಾಖರವರು, 'ನಾನ್ ಪ್ರಾಫಿಟ್ ಕಂಪೆನಿ'ಯ ಸಮಿತಿಯಲ್ಲಿ ಕಾರ್ಯನಿರತೆ. ಬಿಶಾಖ ದತ್ತಾರ ಕಾರ್ಯಚಟುವಟಿಕೆಗಳು ಹಲವಾರು. ಅದರಲ್ಲಿ ಪ್ರಮುಖವಾದದ್ದು,ಮಹಿಳೆಯರ ಶೋಷಣೆ, ಹೆಣ್ಣುಗಂಡುಗಳ ಲಿಂಗ ಭೇದಗಳ ಮಧ್ಯೆ ಇರುವ ತಾರತಮ್ಯಗಳು,<ref>{{Cite web |url=http://pointofview.org/about-us/Board.aspx |title=ಆರ್ಕೈವ್ ನಕಲು |access-date=2016-01-11 |archive-date=2016-03-14 |archive-url=https://web.archive.org/web/20160314115931/http://pointofview.org/about-us/board.aspx |url-status=dead }}</ref> ಮಹಿಳೆಯರ ಸಾಕ್ಷರತೆ,ವೃತ್ತಿ ಕೌಶಲ್ಯ,ವ್ಯಕ್ತಿತ್ವ ವಿಕಸನ,ಸಂಘಟನಾ ಸಾಮರ್ಥ, ಆತ್ಮ ಗೌರವ,ಬೆಳಸುವಿಕೆ,ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜಾಗೃತಿ, ಕಾನೂನುಗಳ ಬಗ್ಗೆ ಸರಿಯಾದ ತಿಳುವಳಿಕೆ,ಇರುವ ಸಂಪನ್ಮೂಲಗಳನ್ನು ಬಳಸಿ ಹೊಸ ಸಂಪನ್ಮೂಲಗಳ ನಿರ್ಮಾಣ ಕಾರ್ಯ, ಮೊದಲಾದವುಗಳ ಬಗ್ಗೆ ಕೆಲಸಮಾಡುತ್ತಿದ್ದಾರೆ.<ref>[https://wikimediafoundation.org/wiki/Press_releases/Bishakha_Datta_to_join_Wikimedia_Foundation_Board_of_Trustees Wikimedia foundation, Indian Journalist and filmmaker Bishakha Datta joins Wikimedia Foundation Board of Trustees]</ref> ==ವಿಕಿಪೀಡಿಯದ ೧೦ ನೆಯ ವರ್ಷಾಚರಣೆ== ಮುಂಬಯಿನಗರದ ಮೆರಿನ್ ಡ್ರೈವ್ ಜಿಲ್ಲೆಯಲ್ಲಿರುವ 'ಸೋಫಿಯಾ ಕಾಲೇಜ್' ನಲ್ಲಿ ವಿಕಿಪೀಡಿಯದ ಒಂದು ದಶಕದ ಸಾಧನೆಯ ಸಂಭ್ರಮವನ್ನು ೨೦೧೦ ರಲ್ಲಿ ಆಚರಿಸಿದಾಗ, ಅದರ ಸಂಸ್ಥಾಪಕರಲ್ಲೊಬ್ಬರಾದ '[[ಜಿಮ್ಮಿ ವೇಲ್ಸ್]]' ಭಾವವಹಿಸಿದ್ದರು. ==ಬಿಶಾಖ ದತ್ತರ ಪ್ರಮುಖ ಕೃತಿಗಳು== * Creating Resources for Empowerment in Action and the Wikimedia Foundation (2010-2014), ಬೋರ್ಡ್ ಆಫ್ ಟ್ರಸ್ಟೀಸ್ಟ್ ನ,<ref>[http://www.livemint.com/Industry/TgwyBcCkus8wfpNGHLlcaM/QampA-with-Bishakha-Datta-First-Indian-on-Wikimedia-board.html live mint, 11 January 2016 Q&A with Bishakha Datta: First Indian on Wikimedia board of trustees]</ref> ಪ್ರಥಮ ಭಾರತೀಯ ಮಹಿಳಾ ಸದಸ್ಯಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ==ವೃತ್ತಿ ಜೀವನ ಮತ್ತು ಸಾಧನೆಗಳು == * 1998, ರಲ್ಲಿ 'And Who Will Make the Chapatis?, ಎಂಬ ಇಂಗ್ಲೀಷ್ ಕೃತಿಯನ್ನು ಬಿಶಾಖ ಸಂಪಾದಿಸಿದರು. * ೨೦೦೩ ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಮಹಿಳೆಯರ ರಾಜಕೀಯ ಪಂಚಾಯತ್ ಬಗ್ಗೆ ಒಂದು ನೋಟ <ref>[http://www.sawnet.org/books/reviews.php?And+Who+Will+Make+the+Chapatis%3F And Who Will Make the Chapatis? A Study of All-Women Panchayats in Maharashtra, Edited by Bisakha Datta, Review by Alaka Basu, 16 February 2009]</ref> * 2009 ರಲ್ಲಿ, ಒಂದು ಭಿನ್ನವಾದ ನೋಟವನ್ನುಳ್ಳ ವೃತ್ತ ಚಿತ್ರದ ಬಿಡುಗಡೆಯಾಯಿತು.<ref>{{Cite web |url=http://www.mid-day.com/articles/flesh-talkies/240397 |title=Mid day, Flesh Talkies, By Kanika Sharma {{!}}Posted 15-Nov-2013 |access-date=2016-01-11 |archive-date=2014-11-05 |archive-url=https://web.archive.org/web/20141105175235/http://www.mid-day.com/articles/flesh-talkies/240397 |url-status=dead }}</ref> ==ಉಲ್ಲೇಖಗಳು== <References /> ==ಬಾಹ್ಯ ಸಂಪರ್ಕಗಳು== * [[Wikimedia Commons has media related to Bishakha Datta]] * [[Bishakha Datta at the Internet Movie Database, Point of View, Official website]] * [http://indiaculturelab.org/videos/library/friday-fundas/bishakha-datta-a-behind-the-scene-look-at-wikipedia/ BISHAKHA DATTA - 'A BEHIND THE SCENE LOOK AT WIKIPEDIA Tweet'-A Video] {{Webarchive|url=https://web.archive.org/web/20160305003431/http://indiaculturelab.org/videos/library/friday-fundas/bishakha-datta-a-behind-the-scene-look-at-wikipedia/ |date=2016-03-05 }} {{Interwikineeded}} [[ವರ್ಗ:ಸಾಮಾಜಿಕ ಕಾರ್ಯಕರ್ತೆ]] [[ವರ್ಗ:ಲೇಖಕಿಯರು]] rdbthzvkmz6ddo6rrwfucyddl0mykkf ಭಾರತದ ಸಾರಿಗೆ ವ್ಯವಸ್ಥೆ 0 118655 1372591 1356971 2026-05-02T09:42:35Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372591 wikitext text/x-wiki '''ಭಾರತದ ಸಾರಿಗೆ ವ್ಯವಸ್ಥೆಯು''' ಸಾರಿಗೆ ಮಾಧ್ಯಮಗಳಾದ ಭೂಮಿ, ನೀರು ಮತ್ತು ಗಾಳಿಯನ್ನು ಒಳಗೊಂಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಹೆಚ್ಚಿನ ಭಾರತೀಯ ನಾಗರಿಕರಿಗೆ ಪ್ರಾಥಮಿಕ ಸಾರಿಗೆ ವಿಧಾನವಾಗಿ ಉಳಿದಿದೆ, ಮತ್ತು ವಿಶ್ವದಲ್ಲೇ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಹೆಚ್ಚ್ಚು ಬಳಕೆಯಾಗುತ್ತಿವೆ.<ref name="wbtransport"/> ಭಾರತದಲ್ಲಿ ಮೋಟಾರು ವಾಹನಗಳ ಸಂಖ್ಯೆಯು ಅಂತರರಾಷ್ಟ್ರೀಯ ಮಾನದಂಡಗಳಂತೆ ಹೆಚ್ಚಾಗಿದೆ, 2013 ರ ದಾಖಲೆಗಳ ಪ್ರಕಾರ ದೇಶದ ರಸ್ತೆಗಳಲ್ಲಿ 24.85 ಮಿಲಿಯನ್ ಕಾರುಗಳಿವೆ. ಒಟ್ಟಾರೆಯಾಗಿ, ಸುಮಾರು 21 ಪ್ರತಿಶತದಷ್ಟು ಕುಟುಂಬಗಳು ದ್ವಿಚಕ್ರ ವಾಹನಗಳನ್ನು ಹೊಂದಿದ್ದರೆ, 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ 67.7 ರಷ್ಟು ಕುಟುಂಬಗಳು ಕಾರು ಅಥವಾ ವ್ಯಾನ್‌ಗಳನ್ನು ಹೊಂದಿವೆ. ಇದರ ಹೊರತಾಗಿಯೂ, ವಾಹನಗಳ ದಟ್ಟಣೆಯಿಂದ ಉಂಟಾಗುವ ಸಾವಿನ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು ಮತ್ತು ಹೆಚ್ಚುತ್ತಿದೆ. ಭಾರತದಲ್ಲಿ ವಾಹನ ಉದ್ಯಮವು ಪ್ರಸ್ತುತ 4.6 ದಶಲಕ್ಷಕ್ಕೂ ಹೆಚ್ಚಿನ ವಾಹನಗಳ ಉತ್ಪಾದನೆಯೊಂದಿಗೆ ವೇಗವಾಗಿ ಬೆಳೆಯುತ್ತಿದೆ, ವಾರ್ಷಿಕ ಬೆಳವಣಿಗೆಯ ದರ 10.5% ಮತ್ತು ಭವಿಷ್ಯದಲ್ಲಿ ವಾಹನಗಳ ಪ್ರಮಾಣವು ಬಹಳವಾಗಿ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದ ರಸ್ತೆ ಜಾಲವು ವಿಶ್ವದ ಎರಡನೇ ಅತಿ ಉದ್ದದ ಮತ್ತು ಹೆಚ್ಚು ಬಳಕೆಯಾಗುವ ವ್ಯವಸ್ಥೆಯಾಗಿದೆ,<ref name="wbtransport"/> 8.225 ಬಿಲಿಯನಷ್ಟು ಪ್ರಯಾಣಿಕರನ್ನು ಸಾಗಿಸುತ್ತದೆ &nbsp; ಮತ್ತು ವಾರ್ಷಿಕವಾಗಿ 970 ಮಿಲಿಯನ್ ಟನ್&nbsp; [[ಸರಕು|ಸರಕನ್ನು ಸಾಗಿಸುತ್ತದೆ..]] <ref name="Yearbook2011-12">{{Cite web|url=http://www.indianrailways.gov.in/railwayboard/uploads/directorate/stat_econ/pdf/YEAR_BOOK_ENG_2011_12/1.pdf|title=Indian Railways Yearbook-2011-12|publisher=Indian Railways|access-date=5 February 2014}}</ref> ರೈಲುಗಳು ಪ್ರತಿದಿನ ಸುಮಾರು 18 ಮಿಲಿಯನ್ ನಾಗರಿಕರನ್ನು ಸಾಗಿಸುತ್ತವೆ. 2015–16ರಲ್ಲಿ, [[ಭಾರತ ಸರ್ಕಾರ|ಭಾರತ ಸರ್ಕಾರವು]] ಒಳನಾಡಿನ ಜಲಮಾರ್ಗ ಪ್ರಾಧಿಕಾರದ ಅಡಿಯಲ್ಲಿ 106 ''ರಾಷ್ಟ್ರೀಯ ಜಲಮಾರ್ಗಗಳನ್ನು'' (ಎನ್‌ಡಬ್ಲ್ಯೂ) ಘೋಷಿಸಿತು, ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಹೆಜ್ಜೆಗುರುತನ್ನು ಮೇಲ್ಮೈ ರಸ್ತೆಗಳು ಮತ್ತು ರೈಲುಮಾರ್ಗಗಳಿಂದ ಜಲಮಾರ್ಗಗಳಿಗೆ ಸ್ಥಳಾಂತರಿಸುವ ಮೂಲಕ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ.<ref name="ETW1">{{Cite web|url=http://economictimes.indiatimes.com/news/politics-and-nation/government-groups-106-national-waterways-in-three-categories/articleshow/52190923.cms|title=Government groups 106 national waterways in three categories|date=9 May 2016|publisher=}}</ref> ಸಾರಿಗೆ ಕ್ಷೇತ್ರದಲ್ಲಿ ನಿರಂತರ ಸುಧಾರಣೆಗಳ ಹೊರತಾಗಿಯೂ, ಹಳೆಯ ಮೂಲಸೌಕರ್ಯ ಮತ್ತು ದೇಶದ ಕಡಿಮೆ ಆರ್ಥಿಕವಾಗಿ ಸಕ್ರಿಯವಾಗಿರುವ ಭಾಗಗಳಲ್ಲಿ ಹೂಡಿಕೆಯ ಕೊರತೆಯಿಂದಾಗಿ ಸಾರಿಗೆಯ ಹಲವಾರು ಅಂಶಗಳು ಇನ್ನೂ ಸಮಸ್ಯೆಗಳಿಂದ ಕೂಡಿದೆ. ಸಾರಿಗೆ ಮೂಲಸೌಕರ್ಯ ಮತ್ತು ಸೇವೆಗಳ ಬೇಡಿಕೆಯು ವರ್ಷಕ್ಕೆ ಸುಮಾರು 10% ರಷ್ಟು ಹೆಚ್ಚುತ್ತಿದೆ <ref name="wbtransport">{{Cite web|url=http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html|title=India Transport Sector|publisher=World Bank|access-date=2019-09-04|archive-date=2015-11-19|archive-url=https://web.archive.org/web/20151119002640/http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:20703625~menuPK:868822~pagePK:34004173~piPK:34003707~theSitePK:579598,00.html|url-status=dead}}</ref> ಪ್ರಸ್ತುತ ಮೂಲಸೌಕರ್ಯಗಳು ಈ ಬೆಳೆಯುತ್ತಿರುವ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. [[ಗೋಲ್ಡ್ಮನ್ ಸ್ಯಾಕ್ಸ್|ಗೋಲ್ಡ್ಮನ್ ಸ್ಯಾಚ್ಸ್]] ಪ್ರಕಾರ, ಭಾರತವು US$ 1.7 ಖರ್ಚು ಮಾಡಬೇಕಾಗುತ್ತದೆ &nbsp; ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮುಂದಿನ ದಶಕದಲ್ಲಿ ಮೂಲಸೌಕರ್ಯ ಯೋಜನೆಗಳ ಮೇಲೆ ಟ್ರಿಲಿಯನ್. == ಮಾನವ / ಪ್ರಾಣಿ ಚಾಲಿತ == ಪ್ರಾಚೀನ ಕಾಲದಲ್ಲಿ [[ಕಾಲ್ನಡಿಗೆ|ವಾಕಿಂಗ್]] ಒಂದು ಪ್ರಮುಖ ಸಾರಿಗೆಯಾಗಿದೆ. ಈ ಸಾರಿಗೆ ವಿಧಾನವು ಯಾವಾಗಲೂ ಮನುಷ್ಯರಿಗೆ ಮೊದಲನೆಯದು. ಜನರು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಬಂಡಿಗಳಲ್ಲಿ ದೂರದ ಪ್ರಯಾಣಿಸುತ್ತಿದ್ದರು. ಉದಾಹರಣೆಗೆ, [[ಆದಿ ಶಂಕರ|ಆದಿ ಶಂಕರಾಚಾರ್ಯರು]] [[ಕೊಚ್ಚಿ]] ಬಳಿಯ ಕಾಲಡಿಯಿಂದ ಭಾರತದಾದ್ಯಂತ ಪ್ರಯಾಣಿಸಿದರು.<ref name="Sankaracharya">{{Cite book|title=Sankara-Dig-Vijaya: The Traditional Life of Sri Sankaracharya by Madhava-Vidyaranya|last=Tapasyananda|first=Swami|publisher=Sri Ramakrishna Math|year=2002|isbn=978-81-7120-434-2|location=India}}</ref> ವಾಕಿಂಗ್ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ಸಾರಿಗೆ ವಿಧಾನವಾಗಿದೆ.<ref name="Tiwari">{{Cite web|url=http://www.urban-age.net/0_downloads/archive/_mumbai/Newspaper-essays_Tiwari.pdf|title=URBAN TRANSPORT IN INDIAN CITIES|last=Tiwari|first=Geetam|publisher=London School of Economics|archive-url=https://web.archive.org/web/20100713060350/http://www.urban-age.net/0_downloads/archive/_mumbai/Newspaper-essays_Tiwari.pdf|archive-date=13 July 2010|dead-url=yes|access-date=23 June 2009}}</ref> ನಗರದಲ್ಲಿ [[ಮುಂಬೈ]] ಮತ್ತಷ್ಟು ಸಾಗಣೆ ಪರಿಸ್ಥಿತಿಗಳನ್ನು ಸುಧಾರಿಸಲು, ಪಾದಚಾರಿಗಳಿಗೆ, ಮುಂಬೈ ಮಹಾನಗರದ ವಲಯ ಅಭಿವೃದ್ಧಿ ಪ್ರಾಧಿಕಾರ, ಹೆಚ್ಚು 50 ನಿರ್ಮಾಣ ಆರಂಭಗೊಂಡಿದೆ ಮಾಳಿಗೆ ಅಟ್ಟಣಿಗೆಗಳ,<ref name="mmrdaskywalk">{{Cite web|url=http://www.mmrdamumbai.org/skywalk.htm|title=MMRDA&nbsp;– Projects&nbsp;– Skywalk|publisher=[[MMRDA]]|archive-url=https://web.archive.org/web/20090314125705/http://mmrdamumbai.org/skywalk.htm|archive-date=14 March 2009|dead-url=no|access-date=24 March 2009}}</ref><ref name="hindubandrakurla">{{Cite news|url=http://www.thehindubusinessline.com/iw/2008/11/23/stories/2008112350761700.htm|title=Mumbai pedestrians can walk safe in the sky|last=S.Shanker|date=23 November 2008|work=[[ದಿ ಹಿಂದೂ]] Business Line|access-date=24 March 2009|archive-url=https://web.archive.org/web/20090210153810/http://thehindubusinessline.com/iw/2008/11/23/stories/2008112350761700.htm|archive-date=10 February 2009|dead-url=yes|page=1}}</ref> ಭಾಗವಾಗಿ ಮುಂಬೈ ಸ್ಕೈವಾಕ್ ಯೋಜನೆ, ಇದು ದಟ್ಟಣೆಯನ್ನು ಕಡಿಮೆ ಮಾಡಲು ವಾಕ್ ಉತ್ಸಾಹಿಗಳು ಭಾಗವಹಿಸುವುದರಿಂದ ಇದು ತುಂಬಾ ಸಹಾಯಕವಾಗಿದೆ. [[ಪಲ್ಲಕ್ಕಿ|ಪಲ್ಲಕ್ಕಿಗಳಿರುತ್ತವೆ]] ಉದಾಹರಣೆಗಳು ''palkhis'' ಅಥವಾ ''pallakiis'' ಎನ್ನುತ್ತಾರೆ ಒಂದು ದೇವರ ದೇವತೆಯನ್ನು (ವಿಗ್ರಹವನ್ನು) ಸಾಗಿಸಲು ಪ್ರಾಥಮಿಕವಾಗಿ ಪ್ರಯಾಣ ಶ್ರೀಮಂತ ಮತ್ತು ಶ್ರೀಮಂತ ಜನರು ಬಳಸಲಾಗುತ್ತದೆ ಐಷಾರಾಮಿ ವಿಧಾನಗಳಲ್ಲಿ ಒಂದನ್ನು ಘೋಷಿಸಿತು. ಅನೇಕ ದೇವಾಲಯಗಳಲ್ಲಿ ದೇವರ ಶಿಲ್ಪಗಳನ್ನು ''ಪಾಲ್ಖಿಗಳಲ್ಲಿ'' ಸಾಗಿಸಲಾಗಿದೆ. ಪಲ್ಲಕ್ಕಿಯ ಆಧುನಿಕ ಬಳಕೆಯು ಭಾರತೀಯ ವಿವಾಹಗಳು, ತೀರ್ಥಯಾತ್ರೆ ಮತ್ತು ದೇವರ ವಿಗ್ರಹಗಳನ್ನು ಸಾಗಿಸುವುದಕ್ಕೆ ಸೀಮಿತವಾಗಿದೆ.<ref>{{Cite news|url=http://mumbaimirror.indiatimes.com/others/sunday-read/Pilgrim-nation-The-Goddess-Meenakshi-of-Madurai/articleshow/55639722.cms|title=Pilgrim nation: The Goddess Meenakshi of Madurai|last=Pattanaik|first=Devdutt|date=27 November 2016|work=Mumbai Mirror|access-date=8 January 2017}}</ref><ref>{{Cite news|url=http://www.thehindu.com/todays-paper/tp-national/tp-newdelhi/Big-fat-weddings-getting-trim/article16662665.ece|title=Big, fat weddings getting trim|last=Anand|first=Jatin|date=21 November 2016|work=The Hindu|access-date=8 January 2017}}</ref> ಬೈಸಿಕಲ್ ಅಥವಾ ಸೈಕಲ್‌ಗಳು, ರಾಜ್ಯ ಮಟ್ಟದಲ್ಲಿ ಸುಮಾರು 30% ರಿಂದ 75% ವರೆಗಿನ ಮಾಲೀಕತ್ವದ ದರವನ್ನು ಹೊಂದಿವೆ.<ref name="bicycles">{{Cite web|url=http://www.bike-eu.com/news/1573/bicycle-ownership-in-india.html|title=Bicycle Ownership in India|publisher=Bike-eu.com|archive-url=https://web.archive.org/web/20090513081820/http://www.bike-eu.com/news/1573/bicycle-ownership-in-india.html|archive-date=13 May 2009|dead-url=yes|access-date=5 April 2010}}</ref> ವಾಕಿಂಗ್ ಜೊತೆಗೆ, ನಗರ ಪ್ರದೇಶಗಳಲ್ಲಿ ಅನೌಪಚಾರಿಕ ವಲಯದಲ್ಲಿರುವವರಿಗೆ ಸೈಕ್ಲಿಂಗ್ ಪ್ರಯಾಣಿಕರ ಪ್ರಯಾಣದಲ್ಲಿ 50 ರಿಂದ 80% ನಷ್ಟಿದೆ.<ref name="Tiwari"/> ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳು ಭಾರತದ ಮಹಾನಗರಗಳಲ್ಲಿ ಬೈಸಿಕಲ್ ಸವಾರಿ ಶೀಘ್ರವಾಗಿ ಜನಪ್ರಿಯವಾಗುತ್ತಿದೆ ಎಂದು ಸೂಚಿಸುತ್ತದೆ. ಇಂದು, ಭಾರತದಾದ್ಯಂತದ ಸರ್ಕಾರಿ ಅಭಿವೃದ್ಧಿ ಅಧಿಕಾರಿಗಳು ಮಾಲಿನ್ಯವನ್ನು ಎದುರಿಸಲು ಮತ್ತು ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ರಸ್ತೆಗಳ ಪಕ್ಕದಲ್ಲಿ ಪ್ರತ್ಯೇಕ ಬೈಸಿಕಲ್ ಲೇನ್‌ಗಳನ್ನು ಸ್ಥಾಪಿಸಲು ಮತ್ತು ಬಳಸಲು ಪ್ರೋತ್ಸಾಹಿಸುತ್ತಾರೆ.<ref name="Bicycle">{{Cite web|url=http://www.mid-day.com/news/2010/jan/200110-cycle-lanes-Delhi-Cycling-Club.htm|title=Now, paddle your way across Delhi|last=Singh|first=Amit|date=20 January 2010|publisher=Mid-day.com|access-date=5 April 2010|archive-date=17 ಜೂನ್ 2011|archive-url=https://web.archive.org/web/20110617081642/http://www.mid-day.com/news/2010/jan/200110-cycle-lanes-Delhi-Cycling-Club.htm|url-status=dead}}</ref> ಮಾನವ ಎಳೆಯುವ ರಿಕ್ಷಾಗಳು ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ನಗರಗಳು ಮತ್ತು ಹಳ್ಳಿಗಳಲ್ಲಿ ವಿರಳವಾಗಿ ಲಭ್ಯವಿದೆ. ಅನೇಕ ಸ್ಥಳೀಯ ಸರ್ಕಾರಗಳು ಈ ರಿಕ್ಷಾಗಳನ್ನು "ಅಮಾನವೀಯ" ಎಂದು ಬಣ್ಣಿಸುವ ನಿಷೇಧವನ್ನು ಪ್ರಸ್ತಾಪಿಸಿವೆ. ಪಶ್ಚಿಮ ಬಂಗಾಳ ಸರ್ಕಾರವು 2005 ರಲ್ಲಿ ಈ ರಿಕ್ಷಾಗಳ ಮೇಲೆ ನಿಷೇಧ ಹೇರಲು ಪ್ರಸ್ತಾಪಿಸಿತು.<ref name="inhuman">{{Cite news|url=http://www.expressindia.com/news/fullstory.php?newsid=52774|title=Hand-pulled rickshaws to go off Kolkata roads|work=Online edition of The Indian Express, dated 2005-08-15|access-date=23 April 2009|archive-date=2012-10-14|archive-url=https://web.archive.org/web/20121014072754/http://www.expressindia.com/news/fullstory.php?newsid=52774|url-status=dead}}</ref> ಕಲ್ಕತ್ತಾ ಹ್ಯಾಕ್ನಿ ಕ್ಯಾರೇಜ್ ಮಸೂದೆ ಎಂದು ಕರೆಯಲ್ಪಡುವ ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ 2006 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯು ಅಂಗೀಕರಿಸಿದರೂ, ಅದನ್ನು ಇನ್ನೂ ಜಾರಿಗೆ ತರಲಾಗಿಲ್ಲ.<ref name="tele81031">{{Cite news|url=http://www.telegraphindia.com/1081031/jsp/calcutta/story_10035108.jsp|title=Rule review for rickshaw ban|last=Legal|first=Our|date=31 October 2008|work=Online edition of The Telegraph, dated 2008-10-31|access-date=23 April 2009|location=Calcutta, India}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಕೈಯಿಂದ ಎಳೆದ ರಿಕ್ಷಾ ಮಾಲೀಕರ ಸಂಘವು ಮಸೂದೆಯ ವಿರುದ್ಧ ಅರ್ಜಿ ಸಲ್ಲಿಸಿದಾಗ ಬಹಿರಂಗಗೊಂಡ ಲೋಪದೋಷಗಳನ್ನು ತಪ್ಪಿಸಲು ಪಶ್ಚಿಮ ಬಂಗಾಳ ಸರ್ಕಾರ ಈ ಮಸೂದೆಗೆ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿದೆ. ಸೈಕಲ್ ರಿಕ್ಷಾಗಳನ್ನು ಭಾರತದಲ್ಲಿ 1940 ರಲ್ಲಿ ಪರಿಚಯಿಸಲಾಯಿತು.<ref name="TED-Taj">{{Cite web|url=http://www1.american.edu/TED/taj.htm|title=The Taj Mahal: Pollution and Tourism|last=Farrell|first=Sean|publisher=Trade and Environment Database (TED)(American University)|archive-url=https://web.archive.org/web/20090926060455/http://www1.american.edu/TED/taj.htm|archive-date=26 September 2009|dead-url=yes|access-date=29 November 2009}}</ref> ಅವರು ಟ್ರೈಸೈಕಲ್ಗಿಂತ ದೊಡ್ಡದಾಗಿದೆ, ಅಲ್ಲಿ ಇಬ್ಬರು ಹಿಂಭಾಗದಲ್ಲಿ ಎತ್ತರದ ಆಸನದ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತು ಒಬ್ಬ ವ್ಯಕ್ತಿಯು ಮುಂಭಾಗದಿಂದ ಪೆಡಲ್ ಮಾಡುತ್ತಾರೆ. 2000 ರ ದಶಕದ ಉತ್ತರಾರ್ಧದಲ್ಲಿ, ಸಂಚಾರ ದಟ್ಟಣೆಗೆ ಕಾರಣವಾದ ಕಾರಣ ಅವರನ್ನು ಹಲವಾರು ನಗರಗಳಲ್ಲಿ ನಿಷೇಧಿಸಲಾಯಿತು.<ref name="CRBanTOI">{{Cite news|url=http://articles.timesofindia.indiatimes.com/2007-06-09/delhi/27984451_1_cycle-rickshaws-chandni-chowk-church-mission-road|title=Rickshaw ban from today|date=9 June 2007|work=Online edition of The Times of India, dated 2007-06-09|access-date=18 June 2009|archive-date=2011-11-05|archive-url=https://web.archive.org/web/20111105185410/http://articles.timesofindia.indiatimes.com/2007-06-09/delhi/27984451_1_cycle-rickshaws-chandni-chowk-church-mission-road|url-status=dead}}</ref><ref name="CRbanTT">{{Cite news|url=http://www.telegraphindia.com/1060930/asp/guwahati/story_6811101.asp|title=Ban on slow vehicles in select areas likely|date=30 September 2006|work=Online edition of The Telegraph, dated 2006-09-29|access-date=18 June 2009|location=Calcutta, India}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="Chennaiban">{{Cite web|url=http://www.hinduonnet.com/thehindu/2002/10/16/stories/2002101609010300.htm|title=Ban on fish-carts extended|website=Online edition of The Hindu, dated 2002-10-15|archive-url=https://web.archive.org/web/20050306001710/http://www.hinduonnet.com/thehindu/2002/10/16/stories/2002101609010300.htm|archive-date=6 March 2005|dead-url=yes|access-date=18 June 2008}}</ref> [[ದೆಹಲಿ ಪೊಲೀಸ್‌|ದೆಹಲಿ ಪೊಲೀಸರು]] ಇತ್ತೀಚೆಗೆ ನಗರದಲ್ಲಿ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವ ಸಲುವಾಗಿ ಸೈಕಲ್ ರಿಕ್ಷಾಗಳನ್ನು ಓಡಿಸುವುದರ ವಿರುದ್ಧ ಅಫಿಡವಿಟ್ ಸಲ್ಲಿಸಿದ್ದರು ಆದರೆ ಅದನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು.<ref>{{Cite news|url=http://www.hindu.com/2009/12/09/stories/2009120957670400.htm|title=New Delhi News : Police opinion on plying of cycle-rickshaws irks Court|date=9 December 2009|work=The Hindu|access-date=5 April 2010|location=Chennai, India|archive-date=14 ಡಿಸೆಂಬರ್ 2009|archive-url=https://web.archive.org/web/20091214110421/http://www.hindu.com/2009/12/09/stories/2009120957670400.htm|url-status=dead}}</ref> ಇದಲ್ಲದೆ, ಪರಿಸರವಾದಿಗಳು ಸೈಕಲ್ ರಿಕ್ಷಾಗಳನ್ನು ಮಾಲಿನ್ಯರಹಿತ ಸಾರಿಗೆ ವಿಧಾನವಾಗಿ ಉಳಿಸಿಕೊಳ್ಳಲು ಬೆಂಬಲಿಸಿದ್ದಾರೆ.<ref name="CSEBulletin">{{Cite web|url=http://www.cseindia.org/campaign/apc/pdf/smog-2006-oct-3-rickshaw.pdf|title=Cycle rickshaws: Victims of car mania|publisher=[[Centre for Science and Environment]]|archive-url=https://web.archive.org/web/20070717090721/http://www.cseindia.org/campaign/apc/pdf/smog-2006-oct-3-rickshaw.pdf|archive-date=17 July 2007|access-date=18 June 2009}}</ref> === ಎತ್ತಿನ ಬಂಡಿಗಳು / ಕುದುರೆ ಗಾಡಿಗಳು === ಎತ್ತಿನ ಬಂಡಿಗಳನ್ನು ಸಾಂಪ್ರದಾಯಿಕವಾಗಿ ಸಾರಿಗೆಗಾಗಿ ಬಳಸಲಾಗುತ್ತದೆ, ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ. ಬ್ರಿಟಿಷರ ಆಗಮನವು ಆರಂಭಿಕ ದಿನಗಳಿಂದ ಸಾರಿಗೆಗಾಗಿ ಬಳಸಲಾಗುತ್ತಿದ್ದ ಕುದುರೆ ಗಾಡಿಗಳಲ್ಲಿ ತೀವ್ರ ಸುಧಾರಣೆಗಳನ್ನು ಕಂಡಿತು. ಇಂದು, ಅವುಗಳನ್ನು ಸಣ್ಣ ಪಟ್ಟಣಗಳಲ್ಲಿ ಬಳಸಲಾಗುತ್ತದೆ ಮತ್ತು ಅವುಗಳನ್ನು [[ಟಾಂಗ|ಟಂಗಾ]] ಅಥವಾ ''ಬಗ್ಗೀಸ್'' ಎಂದು ಕರೆಯಲಾಗುತ್ತದೆ. ಮುಂಬಯಿಯ ವಿಕ್ಟೋರಿಯಾಗಳನ್ನು ಇನ್ನೂ ಪ್ರವಾಸಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ಆದರೆ ಕುದುರೆ ಗಾಡಿಗಳು ಈಗ ಭಾರತದ ನಗರಗಳಲ್ಲಿ ವಿರಳವಾಗಿ ಕಂಡುಬರುತ್ತವೆ.<ref name="fadingtonga">{{Cite news|url=http://articles.timesofindia.indiatimes.com/2009-01-18/delhi/27999341_1_tongas-turkman-gate-railway-stations|title=Fading tongas on their last ride|last=Banerjee|first=Rumu|date=18 January 2009|work=Online edition of the [[ಟೈಮ್ಸ್ ಆಫ್ ಇಂಡಿಯ]], dated 2009-01-18|access-date=13 April 2009|archive-date=2012-11-05|archive-url=https://web.archive.org/web/20121105183938/http://articles.timesofindia.indiatimes.com/2009-01-18/delhi/27999341_1_tongas-turkman-gate-railway-stations|url-status=dead}}</ref> ಇತ್ತೀಚಿನ ವರ್ಷಗಳಲ್ಲಿ ನಗರಗಳು ಮುಖ್ಯ ರಸ್ತೆಗಳಲ್ಲಿ ನಿಧಾನವಾಗಿ ಚಲಿಸುವ ವಾಹನಗಳ ಚಲನೆಯನ್ನು ನಿಷೇಧಿಸಿವೆ.<ref name="Bangaloreban">{{Cite web|url=http://www.hinduonnet.com/thehindu/mp/2002/04/08/stories/2002040800270100.htm|title=Imperial jhutka on an exit march|last=Marianne De Nazareth|website=Online edition of The Hindu, dated 2002-04-08|archive-url=https://web.archive.org/web/20070225051501/http://www.hinduonnet.com/thehindu/mp/2002/04/08/stories/2002040800270100.htm|archive-date=25 February 2007|dead-url=yes|access-date=18 June 2009}}</ref><ref name="Delhiban">{{Cite news|url=http://www.hindu.com/thehindu/mp/2002/12/19/stories/2002121900120300.htm|title=Road to nowhere|last=Firoz Bakht Ahmed|date=19 December 2002|work=Online edition of The Hindu, dated 2002-12-19|access-date=18 June 2009|location=Chennai, India|archive-date=2 ಜುಲೈ 2003|archive-url=https://web.archive.org/web/20030702074452/http://www.hindu.com/thehindu/mp/2002/12/19/stories/2002121900120300.htm|url-status=dead}}</ref><ref name="Ahmedabadban">{{Cite web|url=http://cities.expressindia.com/fullstory.php?newsid=89693|title=Starting today, tourist buses, trucks can't drive into city|website=Online edition of The Indian Express, dated 2004-07-01|archive-url=https://web.archive.org/web/20040710184620/http://cities.expressindia.com/fullstory.php?newsid=89693|archive-date=10 July 2004|dead-url=yes|access-date=13 June 2009}}</ref> [[ಚಿತ್ರ:Mumbai_Pune_ExpresswayDec2007.jpg|thumb|ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ 2002 ರಲ್ಲಿ ಭಾರತದಲ್ಲಿ ಕಾರ್ಯನಿರ್ವಹಿಸಿದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿ]] [[ಚಿತ್ರ:Outer_Ring_Road_(Nehru_ORR)_at_Narsinghi.jpg|thumb|ಹೈದರಾಬಾದ್‌ನ ನರಸಿಂಹಿಯಲ್ಲಿ R ಟರ್ ರಿಂಗ್ ರಸ್ತೆ (ನೆಹರು ಒಆರ್ಆರ್)]] [[ಚಿತ್ರ:Durgapur_Xpressway.jpg|right|thumb| ಎನ್ಎಚ್ 2 ರ ಭಾಗವಾದ ಭಾರತದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳದ]] ದುರ್ಗಾಪುರ ಎಕ್ಸ್‌ಪ್ರೆಸ್ ವೇ ]] ಹರಪ್ಪನ್ ನಾಗರೀಕತೆಯಿಂದ ಸ್ಪಷ್ಟವಾದಂತೆ ಭಾರತವು ಪ್ರಾಚೀನ ಕಾಲದಿಂದಲೂ ರಸ್ತೆಗಳನ್ನು ನಿರ್ಮಿಸುತ್ತಿದೆ.<ref>{{Cite web |url=http://www.historytv18.com/ |title=ಆರ್ಕೈವ್ ನಕಲು |access-date=2021-08-14 |archive-date=2019-06-07 |archive-url=https://web.archive.org/web/20190607144852/http://historytv18.com/ |url-status=dead }}</ref> 2017 ರ ಅಂದಾಜಿನ ಪ್ರಕಾರ, ಭಾರತದ ಒಟ್ಟು ರಸ್ತೆ ಉದ್ದ {{Convert|5603293|km|mi|abbr=on}} ;<ref>{{Cite web|url=https://www.cia.gov/library/publications/the-world-factbook/geos/in.html|title=The World Factbook|publisher=|access-date=2019-09-04|archive-date=2008-06-11|archive-url=https://web.archive.org/web/20080611033144/https://www.cia.gov/library/publications/the-world-factbook/geos/in.html|url-status=dead}}</ref> ಯುನೈಟೆಡ್ ಸ್ಟೇಟ್ಸ್ ನಂತರ ಭಾರತೀಯ ರಸ್ತೆ ಜಾಲವನ್ನು ವಿಶ್ವದ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನಾಗಿ ಮಾಡಿದೆ. 0.66 ಕ್ಕೆ &nbsp; ಪ್ರತಿ ಚದರ ಕಿಲೋಮೀಟರ್ ಭೂಮಿಗೆ ಕಿಮೀ ಹೆದ್ದಾರಿ ಭಾರತದ ಹೆದ್ದಾರಿ ಜಾಲದ ಸಾಂದ್ರತೆಯು ಯುನೈಟೆಡ್ ಸ್ಟೇಟ್ಸ್ (0.65) ಗಿಂತ ಹೆಚ್ಚಾಗಿದೆ ಮತ್ತು ಚೀನಾದ (0.16) ಅಥವಾ ಬ್ರೆಜಿಲ್ (0.20) ಗಿಂತ ಹೆಚ್ಚಿನದಾಗಿದೆ.<ref name="wbtransport"/> ಭಾರತವು ಎಲ್ಲಾ ಪ್ರಮುಖ ನಗರಗಳು ಮತ್ತು ರಾಜ್ಯ ರಾಜಧಾನಿಗಳನ್ನು ಸಂಪರ್ಕಿಸುವ [[ರಾಷ್ಟ್ರೀಯ ಹೆದ್ದಾರಿ (ಭಾರತ)|ರಾಷ್ಟ್ರೀಯ ಹೆದ್ದಾರಿಗಳ]] ಜಾಲವನ್ನು ಹೊಂದಿದ್ದು, ದೇಶದ ಆರ್ಥಿಕ ಬೆನ್ನೆಲುಬಾಗಿ ರೂಪುಗೊಂಡಿದೆ. 2013 ರ ಹೊತ್ತಿಗೆ ಭಾರತವು ಒಟ್ಟು {{Convert|70934|km|0|abbr=on}} ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಅದರಲ್ಲಿ {{Convert|1205|km|0|abbr=on}} ಅನ್ನು ಎಕ್ಸ್‌ಪ್ರೆಸ್‌ವೇ ಎಂದು ವರ್ಗೀಕರಿಸಲಾಗಿದೆ.<ref name="roadlengthref">{{Cite web|url=http://prakashdwivediofficial.com|title=Indian Road Network|publisher=[[National Highways Authority of India]]|access-date=31 March 2009|archive-date=12 ಜೂನ್ 2018|archive-url=https://web.archive.org/web/20180612162100/http://prakashdwivediofficial.com/|url-status=dead}}</ref> ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ, ಸುಮಾರು 65% ಸರಕು ಮತ್ತು 80% ಪ್ರಯಾಣಿಕರ ದಟ್ಟಣೆಯನ್ನು ರಸ್ತೆಗಳು ಸಾಗಿಸುತ್ತವೆ. ರಾಷ್ಟ್ರೀಯ ಹೆದ್ದಾರಿಗಳು ಒಟ್ಟು ರಸ್ತೆ ಸಂಚಾರದ ಸುಮಾರು 40% ನಷ್ಟು ಸಾಗಿಸುತ್ತವೆ, ಆದರೂ ಕೇವಲ 2% ರಸ್ತೆ ಜಾಲವು ಈ ರಸ್ತೆಗಳಿಂದ ಆವೃತವಾಗಿದೆ.<ref name="roadlengthref"/> ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆಯ ಸರಾಸರಿ ಬೆಳವಣಿಗೆ ವಾರ್ಷಿಕ 10.16% ರಷ್ಟಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಎನ್‌ಎಚ್‌ಡಿಪಿ) ಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಪಥಗಳೊಂದಿಗೆ ಸಜ್ಜುಗೊಳಿಸುವ ಕೆಲಸ ಪ್ರಗತಿಯಲ್ಲಿದೆ; ಈ ರಸ್ತೆಗಳ ಕೆಲವು ವಿಸ್ತಾರಗಳನ್ನು ಆರು ಪಥಗಳಾಗಿ ಪರಿವರ್ತಿಸುವ ಯೋಜನೆಯೂ ಇದೆ.<ref name="sixlaning">{{Cite web|url=http://india.gov.in/sectors/transport/national_highway.php|title=National Highways|publisher=Portal of Government of India|archive-url=https://web.archive.org/web/20090110090603/http://india.gov.in/sectors/transport/national_highway.php|archive-date=10 January 2009|dead-url=yes|access-date=23 June 2009}}</ref> ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಲೋಹದಿಂದ ಕೂಡಿದೆ, ಆದರೆ ಕೆಲವೇ ಕೆಲವು ಕಾಂಕ್ರೀಟ್‌ನಿಂದ ನಿರ್ಮಿಸಲ್ಪಟ್ಟಿವೆ, ಅವುಗಳಲ್ಲಿ ಗಮನಾರ್ಹವಾದುದು ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ. ಇತ್ತೀಚಿನ ವರ್ಷಗಳಲ್ಲಿ, [[ಭಾರತ|ಭಾರತದ]] ಅತಿದೊಡ್ಡ ನಗರಗಳನ್ನು ಸಂಪರ್ಕಿಸುವ [[ಚಿನ್ನದ ಚತುಷ್ಪಥ (ಚತುರ್ಭುಜಾಕೃತಿ )|ಗೋಲ್ಡನ್ ಚತುರ್ಭುಜ]] ಮತ್ತು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್‌ಗಳನ್ನು ಒಳಗೊಂಡಂತೆ ರಾಷ್ಟ್ರವ್ಯಾಪಿ ಬಹುಪಥ ಹೆದ್ದಾರಿಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. 2000 ರಲ್ಲಿ, ಭಾರತದ ಸುಮಾರು 40% ಹಳ್ಳಿಗಳಿಗೆ ಎಲ್ಲಾ ಹವಾಮಾನ ರಸ್ತೆಗಳ ಪ್ರವೇಶದ ಕೊರತೆಯಿತ್ತು ಮತ್ತು ಮಳೆಗಾಲದಲ್ಲಿ ಪ್ರತ್ಯೇಕವಾಗಿ ಉಳಿದಿತ್ತು.<ref name="wbtransport"/><ref name="wbtransportpdf">{{Cite web|url=http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:21755700~pagePK:34004173~piPK:34003707~theSitePK:579598,00.html|title=Rural Roads: A Lifeline for Villages in India|publisher=World Bank|page=3|format=PDF <!-- click the link to verify -->|access-date=3 June 2009|archive-date=6 ಜನವರಿ 2019|archive-url=https://web.archive.org/web/20190106050627/http://web.worldbank.org/WBSITE/EXTERNAL/COUNTRIES/SOUTHASIAEXT/EXTSARREGTOPTRANSPORT/0,,contentMDK:21755700~pagePK:34004173~piPK:34003707~theSitePK:579598,00.html|url-status=dead}}</ref> ಗ್ರಾಮೀಣ ಸಂಪರ್ಕ ಸುಧಾರಿಸಲು, ''ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ'' (ಪ್ರಧಾನಿ ಗ್ರಾಮೀಣ ರಸ್ತೆ ಪ್ರೋಗ್ರಾಮ್), ಅನುದಾನ ಯೋಜನೆಯ [[ಭಾರತ ಸರ್ಕಾರ|ಕೇಂದ್ರ ಸರ್ಕಾರದ]] ಸಹಾಯದಿಂದ [[ವಿಶ್ವ ಬ್ಯಾಂಕ್]], ಸಂಪರ್ಕ ಎಲ್ಲಾ ಹವಾಮಾನ ರಸ್ತೆಗಳಿಗೆ ನಿರ್ಮಿಸಲು 2000 ರಲ್ಲಿ ಪ್ರಾರಂಭಿಸಲಾಯಿತು 500 ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ವಾಸಸ್ಥಾನಗಳು (ಗುಡ್ಡಗಾಡು ಪ್ರದೇಶಗಳಿಗೆ 250 ಅಥವಾ ಅದಕ್ಕಿಂತ ಹೆಚ್ಚಿನದು).<ref name="pgmsy">{{Cite web|url=http://www.pmgsy.nic.in/pmg31.asp|title=Pradhan Mantri Gram Sadak Yojana (PGMSY)|date=2 November 2004|publisher=Ministry of Rural Development, Government of India|access-date=3 June 2009|archive-date=19 ಜೂನ್ 2009|archive-url=https://web.archive.org/web/20090619065218/http://pmgsy.nic.in/pmg31.asp|url-status=dead}}</ref> ಸಾಮಾನ್ಯವಾಗಿ, ಭಾರತದ ಹೆಚ್ಚಿನ ನಗರಗಳಲ್ಲಿ ದಟ್ಟಣೆ ನಿಧಾನವಾಗಿ ಚಲಿಸುತ್ತದೆ, ಅಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಘಾತಗಳು ಬಹಳ ಸಾಮಾನ್ಯವಾಗಿದೆ, ಆದರೆ [[ಚಂಡೀಗಡ|ಚಂಡೀಗ Chandigarh]] ದಂತಹ ಕೆಲವು ನಗರಗಳಲ್ಲಿ, ವಿಶಾಲ ರಸ್ತೆಗಳು ಮತ್ತು ಕಡಿಮೆ ವಾಹನಗಳು ಕಡಿಮೆ ದಟ್ಟಣೆಗೆ ಕಾರಣವಾಗುತ್ತವೆ.<ref>{{Cite web |url=http://chandigarh.gov.in/cmp2031/traffic.pdf |title="Chandigarh Roads" |access-date=2019-09-04 |archive-date=2015-05-13 |archive-url=https://web.archive.org/web/20150513200031/http://chandigarh.gov.in/cmp2031/traffic.pdf |url-status=dead }}</ref><ref name="Poortraffic">{{Cite web|url=http://www.enews20.com/news_Traffic_Accidents_Kill_At_Least_51_In_India_On_Monday_00221.html|title=Traffic Accidents Kill at Least 51 in India on Monday|last=Moore|first=Ted|date=14 May 2007|publisher=ENews 2.0|archive-url=https://web.archive.org/web/20120725102345/http://www.enews20.com/news_Traffic_Accidents_Kill_At_Least_51_In_India_On_Monday_00221.html|archive-date=25 July 2012|dead-url=yes|access-date=12 June 2009}}</ref> ಭಾರತವು ರಸ್ತೆ ಸುರಕ್ಷತೆಯ ಬಗ್ಗೆ ಬಹಳ ಕಳಪೆ ದಾಖಲೆಗಳನ್ನು ಹೊಂದಿದೆ-ಪ್ರತಿವರ್ಷ ಸುಮಾರು 90,000 ಜನರು ರಸ್ತೆ ಅಪಘಾತಗಳಿಂದ ಸಾಯುತ್ತಾರೆ.<ref name="accidentvariableboard">{{Cite web|url=http://www.dorth.gov.in/writereaddata/sublinkimages/VMS9535399253.pdf|title=Report of Committee for study of the applicability of Variable Message Sign (VMS) on NHs inter-alia for finalization of Interim Guidelines.|date=24 October 2007|publisher=[[Ministry of Road Transport and Highways]]|page=2|access-date=6 June 2009|archive-date=21 ಜುಲೈ 2011|archive-url=https://web.archive.org/web/20110721160135/http://www.dorth.gov.in/writereaddata/sublinkimages/VMS9535399253.pdf|url-status=dead}}</ref> ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರತಿ ಗಂಟೆಗೆ ಕನಿಷ್ಠ 13 ಜನರು ಸಾವನ್ನಪ್ಪುತ್ತಾರೆ, 2007 ರಲ್ಲಿ ರಸ್ತೆ ಅಪಘಾತಗಳು 130,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ, ಇದು ಚೀನಾವನ್ನು ಹಿಂದಿಕ್ಕಿದೆ.<ref name="India leads world in road deaths: WHO">{{Cite news|url=http://articles.timesofindia.indiatimes.com/2009-08-17/india/28181973_1_road-accidents-road-fatalities-global-road-safety|title=India leads world in road deaths: WHO|date=17 August 2009|work=[[The Times of India|TOI]]|access-date=2019-09-04|archive-date=2014-02-02|archive-url=https://web.archive.org/web/20140202215433/http://articles.timesofindia.indiatimes.com/2009-08-17/india/28181973_1_road-accidents-road-fatalities-global-road-safety|url-status=dead}}</ref><ref name="Road accidents in India claim more than 130,000 lives">{{Cite news|url=https://www.theguardian.com/world/2008/oct/11/india|title=India's deadly roads|last=Ramesh|first=Randeep|date=11 October 2008|work=The Guardian|location=London}}</ref> ಏಷ್ಯನ್ ನಗರಗಳಲ್ಲಿನ ಸಂಚಾರ ದಟ್ಟಣೆಯ ಬಗ್ಗೆ ''ಓದುಗರ ಡೈಜೆಸ್ಟ್'' ಅಧ್ಯಯನವು ಹಲವಾರು ಭಾರತೀಯ ನಗರಗಳನ್ನು ಮೊದಲ ಹತ್ತು ಸ್ಥಾನಗಳಲ್ಲಿ ಕೆಟ್ಟ ದಟ್ಟಣೆಗೆ ಸ್ಥಾನ ಪಡೆದಿದೆ. {| class="wikitable" ! ರಸ್ತೆಯ ಪ್ರಕಾರ ! ಉದ್ದ |- align="center" | ಎಕ್ಸ್‌ಪ್ರೆಸ್‌ವೇಗಳು | {{Convert|1206|km|mi|abbr=on}} 2011 ರಂತೆ |- align="center" | [[ರಾಷ್ಟ್ರೀಯ ಹೆದ್ದಾರಿ (ಭಾರತ)|ರಾಷ್ಟ್ರೀಯ ಹೆದ್ದಾರಿಗಳು]] | {{Convert|79116|km|mi|abbr=on}} |- align="center" | ರಾಜ್ಯ ಹೆದ್ದಾರಿಗಳು | {{Convert|155716|km|mi|abbr=on}} |- align="center" | ಜಿಲ್ಲೆ, ಗ್ರಾಮೀಣ ಮತ್ತು ಇತರ ರಸ್ತೆಗಳು | {{Convert|4455010|km|mi|abbr=on}} |- align="center" ! ಒಟ್ಟು ಉದ್ದ ! {{Convert|4689842|km|mi|abbr=on}} (ಅಂದಾಜು) |} [[ಚಿತ್ರ:Mumbai_03-2016_48_bus_in_Mahim.jpg|thumb|ಮುಂಬೈನ ಬೆಸ್ಟ್ ಭಾರತದ ಅತ್ಯಂತ ಹಳೆಯ ಕಾರ್ಯಾಚರಣಾ ಸಾರಿಗೆ ಸಂಸ್ಥೆಯಾಗಿದೆ]] ಬಸ್ಸುಗಳು ಭಾರತದಲ್ಲಿ ಸಾರ್ವಜನಿಕ ಸಾರಿಗೆಯ ಪ್ರಮುಖ ಸಾಧನವಾಗಿದೆ. ಈ ಸಾಮಾಜಿಕ ಪ್ರಾಮುಖ್ಯತೆಯಿಂದಾಗಿ, ನಗರ ಬಸ್ ಸಾರಿಗೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಏಜೆನ್ಸಿಗಳು ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತವೆ, ಮತ್ತು ಹೆಚ್ಚಿನ ರಾಜ್ಯ ಸರ್ಕಾರಗಳು ರಾಜ್ಯ ರಸ್ತೆ ಸಾರಿಗೆ ನಿಗಮದ ಮೂಲಕ ಬಸ್ ಸೇವೆಗಳನ್ನು ನಿರ್ವಹಿಸುತ್ತವೆ. ಈ ನಿಗಮಗಳು ದೇಶಾದ್ಯಂತದ ಹಳ್ಳಿಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸಲು ಅತ್ಯಂತ ಉಪಯುಕ್ತವೆಂದು ಸಾಬೀತಾಗಿದೆ.<ref name="Singh">{{Cite journal|url=http://www.nctr.usf.edu/jpt/pdf/JPT%208-1%20Singh.pdf|title=Review of Urban Transportation in India|last=Sanjay K. Singh|journal=Journal of Public Transportation, Vol. 8, No. 1, 2005|accessdate=23 June 2009|archive-date=15 ಜೂನ್ 2010|archive-url=https://web.archive.org/web/20100615101216/http://www.nctr.usf.edu/jpt/pdf/JPT%208-1%20Singh.pdf|url-status=dead}}</ref> ಸಾರ್ವಜನಿಕ ಕಂಪನಿಗಳ ಜೊತೆಗೆ ಅನೇಕ ಖಾಸಗಿ ಬಸ್ ನೌಕೆಗಳಿವೆ: 2012 ರ ಹೊತ್ತಿಗೆ, ಭಾರತದಲ್ಲಿ 131,800 ಸಾರ್ವಜನಿಕ ಸ್ವಾಮ್ಯದ ಬಸ್ಸುಗಳಿದ್ದವು, ಆದರೆ 1,544,700 ಬಸ್ಸುಗಳು ಖಾಸಗಿ ಕಂಪನಿಗಳ ಒಡೆತನದಲ್ಲಿದೆ.<ref>{{Cite web|url=https://data.gov.in/catalog/number-buses-owned-public-and-private-sectors-india|title=Number of Buses Owned by the Public and Private Sectors in India|year=2012|publisher=Open Government Data Platform India|access-date=29 November 2017}}</ref> ಆದಾಗ್ಯೂ, ವೈಯಕ್ತಿಕಗೊಳಿಸಿದ ವಾಹನಗಳಿಗೆ ಹೋಲಿಸಿದರೆ ಹೆಚ್ಚಿನ ಭಾರತೀಯ ನಗರಗಳಲ್ಲಿ ಬಸ್‌ಗಳ ಪಾಲು ತೀರಾ ಕಡಿಮೆ, ಮತ್ತು ದ್ವಿಚಕ್ರ ಮತ್ತು ಕಾರುಗಳು ಹೆಚ್ಚಿನ ದೊಡ್ಡ ನಗರಗಳಲ್ಲಿ ವಾಹನ ಜನಸಂಖ್ಯೆಯ 80 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿವೆ.<ref name="Singh"/> ಅನೇಕ ಭಾರತೀಯ ರಾಜ್ಯಗಳ ಸರ್ಕಾರವು ತಮ್ಮದೇ ಆದ ಬಸ್ಸುಗಳನ್ನು ಹೊಂದಿದ್ದು, ಅವುಗಳು ತಮ್ಮ ರಾಜ್ಯ ಸಾರಿಗೆ ಇಲಾಖೆಯಡಿ ಚಲಿಸುತ್ತವೆ. ರಾಜ್ಯಗಳು ಮತ್ತು ಯುಟಿ ಬಸ್ ಫ್ಲೀಟ್ ಈ ಕೆಳಗಿನಂತಿವೆ: {| class="wikitable sortable" ! ಸೀನಿಯರ್ ನಂ. ! ರಾಜ್ಯ ! ಎಲ್ಲಾ ಎಸ್‌ಟಿಯುಗಳ ಬಸ್ |- | 1 | [[ಕರ್ನಾಟಕ]] | 23829 {{increase}} |- | 2 | [[ತಮಿಳುನಾಡು]] | 22203 {{increase}} |- | 3 | [[ಮಹಾರಾಷ್ಟ್ರ]] | 18515 {{increase}} |- | 4 | [[ಉತ್ತರ ಪ್ರದೇಶ]] | 12429 {{increase}} |- | 5 | [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]] | 11841 {{increase}} |- | 6 | [[ತೆಲಂಗಾಣ]] | 10476 {{increase}} |- | 7 | [[ಗುಜರಾತ್]] | 9471 {{decrease}} |- | 8 | [[ಕೇರಳ]] | 6240 {{increase}} |- | 9 | [[ದೆಹಲಿ]] | 5578 {{decrease}} |- | 10 | [[ರಾಜಸ್ಥಾನ]] | 4500 {{decrease}} |- | 11 | [[ಹರಿಯಾಣ]] | 4250 {{increase}} |- | 12 | [[ಹಿಮಾಚಲ ಪ್ರದೇಶ]] | 3158 {{increase}} |- | 13 | ಪಂಜಾಬ್ | 2508 {{decrease}} |- | 14 | [[ಪಶ್ಚಿಮ ಬಂಗಾಳ]] | 2345 {{decrease}} |- | 15 | [[ಉತ್ತರಾಖಂಡ|ಉತ್ತರಖಂಡ್]] | 1419 {{decrease}} |- | 16 | [[ಅಸ್ಸಾಂ]] | 585 {{decrease}} |- | 17 | [[ಚಂಡೀಗಡ|ಚಂಡೀಗ..]] | 578 {{increase}} |- | 18 | [[ಗೋವ|ಗೋವಾ]] | 565 {{increase}} |- | 19 | [[ಜಮ್ಮು ಮತ್ತು ಕಾಶ್ಮೀರ]] | 497 {{decrease}} |- | 20 | [[ಒರಿಸ್ಸಾ]] | 462 {{decrease}} |- | 21 | [[ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು|ಅಂಡಮಾನ್ ಮತ್ತು ನಿಕೋಬಾರ್ ದ್ವೀಪ]] | 268 {{decrease}} |- | 22 | [[ಬಿಹಾರ]] | 223 {{decrease}} |- | 23 | [[ನಾಗಾಲ್ಯಾಂಡ್]] | 185 {{decrease}} |- | 24 | [[ಅರುಣಾಚಲ ಪ್ರದೇಶ]] | 164 {{decrease}} |- | 25 | [[ಪಾಂಡಿಚೆರಿ ನಗರ|ಪಾಂಡಿಚೆರಿ]] | 141 {{increase}} |- | 26 | [[ಸಿಕ್ಕಿಂ]] | 126 {{decrease}} |- | 27 | [[ಮೇಘಾಲಯ]] | 59 {{decrease}} |- | 28 | [[ಮಿಝೋರಂ|ಮಿಜೋರಾಂ]] | 49 {{decrease}} |- | 29 | [[ತ್ರಿಪುರ]] | 48 {{decrease}} |- | 30 | [[ಮಧ್ಯ ಪ್ರದೇಶ|ಮಧ್ಯಪ್ರದೇಶ]] | ನಿಲ್ {{decrease}} |- | 31 | [[ಝಾರ್ಖಂಡ್|ಜಾರ್ಖಂಡ್]] | ನಿಲ್ {{decrease}} |- | 32 | [[ಮಣಿಪುರ]] | ನಿಲ್ {{decrease}} |- | 33 | [[ಛತ್ತೀಸ್‌ಘಡ್|Hatt ತ್ತೀಸ್‌ಗ h]] | ನಿಲ್ {{decrease}} |} [[ಚಿತ್ರ:Pune_BRTS.jpg|thumb|ಪುಣೆ ಬಿಆರ್‌ಟಿಎಸ್]] ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳು (ಬಿಆರ್‌ಟಿಎಸ್) ದೇಶದ ಹಲವಾರು ನಗರಗಳಲ್ಲಿ ಅಸ್ತಿತ್ವದಲ್ಲಿವೆ.<ref name="BRTSasses">{{Cite web|url=http://www.unep.org/transport/lowcarbon/StakeHolders_2011_NewDehli/Oct%2020/Session%20V/BRT%20Projects%20in%20Indian%20Cities%20as%20Inclusive%20Transport%20Systems_Darshini_Joshi.pdf|title=BRT projects in Indian cities as inclusive transport systems?|website=[[CEPT University]]|access-date=28 November 2015|archive-date=8 ಡಿಸೆಂಬರ್ 2015|archive-url=https://web.archive.org/web/20151208074428/http://www.unep.org/transport/lowcarbon/StakeHolders_2011_NewDehli/Oct%2020/Session%20V/BRT%20Projects%20in%20Indian%20Cities%20as%20Inclusive%20Transport%20Systems_Darshini_Joshi.pdf|url-status=dead}}</ref> ಬಸ್ಸುಗಳು ಭಾರತೀಯ ನಗರಗಳಲ್ಲಿ 90% ರಷ್ಟು ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುತ್ತವೆ,<ref name="urbantransportcrisis">{{Cite web|url=http://policy.rutgers.edu/faculty/pucher/FINALarticleTransportPolicy.pdf|title=Urban transport crisis in India|last=John Pucher|last2=Nisha Korattyswaropam|archive-url=https://web.archive.org/web/20070314205253/http://www.policy.rutgers.edu/faculty/pucher/FINALarticleTransportPolicy.pdf|archive-date=14 March 2007|dead-url=yes|last3=Neha Mittal|last4=Neenu Ittyerah}}</ref> ಮತ್ತು ಪ್ರಮುಖ ಸಾರಿಗೆ ವಿಧಾನವಾಗಿ ಕಾರ್ಯನಿರ್ವಹಿಸುತ್ತವೆ. ಸೇವೆಗಳನ್ನು ಹೆಚ್ಚಾಗಿ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳು ನಡೆಸುತ್ತವೆ.<ref name="Singh"/> ] 1990 ರ ದಶಕದಲ್ಲಿ ಎಲ್ಲಾ ಸರ್ಕಾರಿ ರಾಜ್ಯ ಸಾರಿಗೆ ನಿಗಮಗಳು ಅಂಗವಿಕಲರಿಗೆ ಕಡಿಮೆ-ಮಹಡಿ ಬಸ್‌ಗಳಂತಹ ವಿವಿಧ ಸೌಲಭ್ಯಗಳನ್ನು ಪರಿಚಯಿಸಿವೆ ಮತ್ತು ಹವಾನಿಯಂತ್ರಿತ ಬಸ್‌ಗಳು ಖಾಸಗಿ ಕಾರುಗಳ ಮಾಲೀಕರನ್ನು ಆಕರ್ಷಿಸಲು ರಸ್ತೆಗಳಿಗೆ ಸಹಾಯ ಮಾಡುತ್ತವೆ.<ref name="bestlowacbus">{{Cite web|url=http://bestundertaking.com/trans_land.asp|title=Landmarks in Transport|publisher=[[Brihanmumbai Electric Supply and Transport]]|archive-url=https://web.archive.org/web/20090329223824/http://www.bestundertaking.com/trans_land.asp|archive-date=29 March 2009|dead-url=yes|access-date=18 April 2009}}</ref><ref name="bmtcinfoatpresent">{{Cite web|url=http://www.bmtcinfo.com/english/atpresent.htm|title=BMTC The Present|publisher=[[Bangalore Metropolitan Transport Corporation]]|archive-url=https://web.archive.org/web/20080517075730/http://www.bmtcinfo.com/english/atpresent.htm|archive-date=17 May 2008|access-date=18 April 2009}}</ref> ಅಹಮದಾಬಾದ್ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ, 2010 ರಲ್ಲಿ ವಾಷಿಂಗ್ಟನ್‌ನ ಸಾರಿಗೆ ಸಂಶೋಧನಾ ಮಂಡಳಿಯಿಂದ ಪ್ರತಿಷ್ಠಿತ ಸುಸ್ಥಿರ ಸಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{Cite web|url=https://www.indiatoday.in/magazine/cover-story/story/20100906-ahmedabad-brts-corridor-a-rare-success-story-743917-2010-08-28|title=Ahmedabad BRTS Corridor: A Rare Success Story|date=28 August 2010|website=India Today|language=en-US|access-date=2018-02-25}}</ref> ಪುಣೆಯ ರೇನ್‌ಬೋ ಬಿಆರ್‌ಟಿಎಸ್ ದೇಶದ ಮೊದಲ ಬಿಆರ್‌ಟಿಎಸ್ ವ್ಯವಸ್ಥೆಯಾಗಿದೆ. ಮುಂಬೈ 1998 ರಲ್ಲಿ ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿತು.<ref name="timelineBEST">{{Cite news|url=http://www.dnaindia.com/mumbai/report-a-timeline-of-best-buses-in-mumbai-1854866|title=A timeline of BEST buses in Mumbai|date=29 June 2013|work=[[Daily News and Analysis]]|access-date=11 March 2015|location=Mumbai}}</ref> ಜನವರಿ 2005 ರಲ್ಲಿ ಭಾರತದಲ್ಲಿ ವೋಲ್ವೋ ಬಿ 7 ಆರ್ಎಲ್ ಇಂಟ್ರಾ-ಸಿಟಿ ಬಸ್ಸುಗಳನ್ನು ಪರಿಚಯಿಸಿದ ಭಾರತದ ಮೊದಲ ನಗರ ಬೆಂಗಳೂರು.<ref name="volvooper">{{Cite web|url=http://www.volvo.com/bus/india/en-in/news_and_events/press+releases/NewsItemPage.htm?channelId=1700&ItemID=1387&sl=en-gb|title=Volvo's first city buses in India operating|date=25 January 2006|publisher=[[Volvo Buses]]|archive-url=https://web.archive.org/web/20090809174716/http://www.volvo.com/bus/india/en-in/news_and_events/press%2Breleases/NewsItemPage.htm?channelId=1700&ItemID=1387&sl=en-gb|archive-date=9 August 2009|dead-url=yes|access-date=23 June 2009}}</ref><ref name="volvoforay">{{Cite news|url=http://www.thehindubusinessline.com/blnus/02091502.htm|title=Volvo to foray into city bus segment in India|date=9 August 2005|access-date=23 June 2009|archive-url=https://web.archive.org/web/20060525183807/http://www.thehindubusinessline.com/blnus/02091502.htm|archive-date=25 May 2006|dead-url=yes|publisher=[[ದಿ ಹಿಂದೂ]] Businessline}}</ref><ref name="lwfloortohit">{{Cite news|url=http://www.financialexpress.com/news/Volvo-intra-city-buses-to-hit-B'lore-roads-on-Jan-17/152460/|title=Volvo intra-city buses to hit B'lore roads on Jan 17|date=11 January 2005|access-date=23 June 2009|publisher=[[The Financial Express (India)|The Financial Express]]}}</ref> [[ವಾತಾನುಕೂಲ (ಉಪಕರಣ)|ಹವಾನಿಯಂತ್ರಿತ]] ಬಸ್ ನಿಲ್ದಾಣವನ್ನು ಹೊಂದಿರುವ ಮೊದಲ ಭಾರತೀಯ ನಗರ ಬೆಂಗಳೂರು, ಇದು [[ಕಬ್ಬನ್ ಪಾರ್ಕ್]] ಬಳಿ ಇದೆ. ಇದನ್ನು ಏರ್ಟೆಲ್ ನಿರ್ಮಿಸಿದೆ.<ref name="hudsonacbusstop">{{Cite web|url=http://www.efytimes.com/efytimes/30756/news.htm|title=India Gets First AC Bus Stop!|date=15 December 2008|publisher=EfyTimes|archive-url=https://web.archive.org/web/20090502165034/http://www.efytimes.com/efytimes/30756/news.htm|archive-date=2 May 2009|dead-url=yes|access-date=5 April 2009}}</ref> [[ಚೆನ್ನೈ]] ನಗರವು ಏಷ್ಯಾದ ಅತಿದೊಡ್ಡ ಬಸ್ ಟರ್ಮಿನಸ್ಗಳಲ್ಲಿ ಒಂದಾಗಿದೆ, ಚೆನ್ನೈ ಮೊಫುಸಿಲ್ ಬಸ್ ಟರ್ಮಿನಸ್.<ref name="thehindu20051228">{{Cite news|url=http://www.hindu.com/2005/12/28/stories/2005122816740400.htm|title=Koyambedu bus terminus gets ISO certification|last=S. Dorairaj|date=28 December 2005|work=[[ದಿ ಹಿಂದೂ]]|access-date=25 April 2009|location=Chennai, India|archive-date=5 ಜುಲೈ 2006|archive-url=https://web.archive.org/web/20060705012703/http://www.hindu.com/2005/12/28/stories/2005122816740400.htm|url-status=dead}}</ref> === ಮೋಟಾರು ವಾಹನಗಳು === ==== ದ್ವಿಚಕ್ರ ವಾಹನಗಳು ==== ಯಾಂತ್ರಿಕೃತ ದ್ವಿಚಕ್ರ ವಾಹನಗಳಾದ ಸ್ಕೂಟರ್ ಮೋಟರ್ ಸೈಕಲ್‌ಗಳು ಮತ್ತು ಮೊಪೆಡ್‌ಗಳು ಇಂಧನ ದಕ್ಷತೆ ಮತ್ತು ದಟ್ಟಣೆಯ ರಸ್ತೆಗಳು ಅಥವಾ ಬೀದಿಗಳಲ್ಲಿ ಸುಲಭವಾಗಿ ಬಳಸುವುದರಿಂದ ಸಾರಿಗೆ ವಿಧಾನವಾಗಿದೆ. ಮಾರಾಟವಾದ ದ್ವಿಚಕ್ರ ವಾಹನಗಳ ಸಂಖ್ಯೆ ಕಾರುಗಳಿಗಿಂತ ಹಲವಾರು ಪಟ್ಟು ಹೆಚ್ಚಾಗಿದೆ. 47.5 ಇದ್ದವು &nbsp; 2003 ರಲ್ಲಿ ಭಾರತದಲ್ಲಿ ಮಿಲಿಯನ್ ಚಾಲಿತ ದ್ವಿಚಕ್ರ ವಾಹನಗಳು ಕೇವಲ 8.6 ಕ್ಕೆ ಹೋಲಿಸಿದರೆ &nbsp; ಮಿಲಿಯನ್ ಕಾರುಗಳು.<ref name="transtatsin">{{Cite web|url=http://www.iraptranstats.net/in|title=Transport in India|website=International Transport Statistics Database|publisher=[[international Road Assessment Program|iRAP]]|access-date=17 February 2009}}</ref> ಭಾರತ ಮೋಟಾರು ಸೈಕಲ್ಗಳನ್ನು ತಯಾರಿಕೆ ಆರಂಭಿಸಿದರು [[ರಾಯಲ್ ಎನ್ಫೀಲ್ಡ್]] ತನ್ನ ಸಸ್ಯದಲ್ಲಿ ವಿಧಾನಸಭೆ ಆರಂಭಿಸಿದರು [[ಚೆನ್ನೈ|ಚೆನೈ]] 1948 [[ರಾಯಲ್ ಎನ್ಫೀಲ್ಡ್]], ದೇಶದ ಅಪ್ರತಿಮ ಬ್ರ್ಯಾಂಡ್ ಹೆಸರು, ಬ್ರಿಟಿಷ್ ರ ವಿವಿಧ ಮಾದರಿಗಳನ್ನು ತಯಾರಿಸುತ್ತದೆ ಬುಲೆಟ್ ಇನ್ನೂ ಉತ್ಪಾದನೆಯ ಅದು ಶ್ರೇಷ್ಠ ಸೈಕಲ್ ಇದು ಮೋಟಾರ್ಸೈಕಲ್.<ref>{{Cite news|url=https://www.telegraph.co.uk/motoring/4751939/The-star-of-India.html|title=The star of India|last=Woods|first=Phil|date=28 July 2001|work=Online edition of the Telegraph, dated 2001-07-28|access-date=19 June 2009|location=London}}</ref> [[ಹೀರೋ ಹೋಂಡ|ಹೀರೋ ಮೊಟೊಕಾರ್ಪ್]] (ಹಿಂದೆ ಹೀರೋ ಹೋಂಡಾ), ಹೋಂಡಾ, [[ಬಜಾಜ್ ಆಟೊ|ಬಜಾಜ್ ಆಟೋ]], ಯಮಹಾ, ಟಿವಿಎಸ್ ಮೋಟಾರ್ಸ್ ಮತ್ತು ಮಹೀಂದ್ರಾ 2 ವೀಲರ್‌ಗಳು ಮಾರುಕಟ್ಟೆ-ಪಾಲಿನ ವಿಷಯದಲ್ಲಿ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಗಳಾಗಿವೆ.<ref>{{Cite web|url=http://www.thehindubusinessline.com/2009/02/03/stories/2009020350970200.htm|title=Honda tightens two-wheeler grip in India|website=Online edition of The Hindu Business Line, dated 2009-02-03|archive-url=https://web.archive.org/web/20090206105329/http://thehindubusinessline.com/2009/02/03/stories/2009020350970200.htm|archive-date=6 February 2009|dead-url=yes|access-date=19 June 2009}}</ref> [[ಮುಂಬೈ|ಮುಂಬೈನಲ್ಲಿ]] ಸ್ಥಾಪಿಸಲಾದ ಮತ್ತು 1949 ರಲ್ಲಿ ಸಂಘಟಿತವಾದ ''ಆಟೋಮೊಬೈಲ್ ಪ್ರಾಡಕ್ಟ್ಸ್ ಆಫ್ ಇಂಡಿಯಾ (ಎಪಿಐ) ಭಾರತದಲ್ಲಿ'' ಇನ್ನೋಸೆಂಟಿ- ನಿರ್ಮಿತ ಲ್ಯಾಂಬ್ರೆಟ್ಟಾ ಸ್ಕೂಟರ್‌ಗಳನ್ನು ಜೋಡಿಸಲು ಪ್ರಾರಂಭಿಸಿದಾಗ ಭಾರತದಲ್ಲಿ ಸ್ಕೂಟರ್ ತಯಾರಿಕೆ ಪ್ರಾರಂಭವಾಯಿತು.<ref>{{Cite web|url=http://www.lambrettascooter.org.uk/|title=Lambretta Scooter|last=|first=|date=|website=|archive-url=https://web.archive.org/web/20170923170021/http://lambrettascooter.org.uk/|archive-date=23 September 2017|dead-url=yes|access-date=}}</ref> ಅವರು ಅಂತಿಮವಾಗಿ Li150 ಸರಣಿ ಮಾದರಿಗೆ ಪರವಾನಗಿ ಪಡೆದರು, ಅದರಲ್ಲಿ ಅವರು ಅರವತ್ತರ ದಶಕದ ಆರಂಭದಿಂದ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಿದರು. 1972 ರಲ್ಲಿ, ಉತ್ತರ ಪ್ರದೇಶದ [[ಲಕ್ನೋ]] ಮೂಲದ ಸರ್ಕಾರಿ ಉದ್ಯಮವಾದ ''ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ (ಎಸ್ಐಎಲ್)'' ಕೊನೆಯ ಇನ್ನೊಸೆಂಟಿ ಲ್ಯಾಂಬ್ರೆಟ್ಟಾ ಮಾದರಿಯ ಸಂಪೂರ್ಣ ಉತ್ಪಾದನಾ ಹಕ್ಕುಗಳನ್ನು ಖರೀದಿಸಿತು. ಎಪಿಐ ಮುಂಬೈ, u ರಂಗಾಬಾದ್ ಮತ್ತು [[ಚೆನ್ನೈ|ಚೆನ್ನೈನಲ್ಲಿ]] ಮೂಲಸೌಕರ್ಯ ಸೌಲಭ್ಯಗಳನ್ನು ಹೊಂದಿದೆ ಆದರೆ 2002 ರಿಂದ ಕಾರ್ಯನಿರ್ವಹಿಸುತ್ತಿಲ್ಲ. ಎಸ್‌ಐಎಲ್ 1998 ರಲ್ಲಿ ಸ್ಕೂಟರ್ ಉತ್ಪಾದನೆಯನ್ನು ನಿಲ್ಲಿಸಿತು. ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಅನೇಕ ನಗರಗಳಲ್ಲಿ ಬಾಡಿಗೆಗೆ ಪಡೆಯಬಹುದು, ವಿಕೆಡ್ ರೈಡ್, ಮೆಟ್ರೋ ಬೈಕ್‌ಗಳು ಮತ್ತು ಇತರ ಅನೇಕ ಕಂಪನಿಗಳು ಸಾಮೂಹಿಕ ಸಾರಿಗೆ ಪರಿಹಾರಗಳೊಂದಿಗೆ ಕೊನೆಯ ಮೈಲಿ ಸಂಪರ್ಕ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿವೆ.<ref>{{Cite news|url=http://timesofindia.indiatimes.com/city/bengaluru/Now-hire-bikes-from-Metro-stations-in-Bengaluru/articleshow/52380702.cms|title=Now hire bikes from Metro stations in Bengaluru – Times of India|work=The Times of India|access-date=13 February 2017}}</ref> ಹೆಚ್ಚಿನ ನಗರಗಳಲ್ಲಿ ಸವಾರ ಮತ್ತು ಪಿಲಿಯನ್-ರೈಡರ್ ಇಬ್ಬರಿಗೂ [[ತಲೆಕಾಪು|ರಕ್ಷಣಾತ್ಮಕ ಶಿರಸ್ತ್ರಾಣವನ್ನು]] ಧರಿಸುವುದು ಕಡ್ಡಾಯವಾಗಿದೆ.<ref>{{Cite journal|title=The problem of the pillion rider: India's helmet law and New Delhi's exemption|first=Mamta|last=Swaroop|first2=Selma Marie|last2=Siddiqui|first3=Sushma|last3=Sagar|first4=Marie L.|last4=Crandall|journal=Journal of Surgical Research|volume=188|issue=1|pages=64–68|doi=10.1016/j.jss.2014.01.003|year=2014}}</ref> ಭಾರತದ ನಗರ ಪ್ರದೇಶಗಳಲ್ಲಿನ ಒಟ್ಟು ಸಾರಿಗೆ ಬೇಡಿಕೆಯ 30% ಖಾಸಗಿ [[ಮೋಟಾರು ವಾಹನ|ವಾಹನಗಳು]]. ದೆಹಲಿಯಲ್ಲಿ ಮಾತ್ರ ಪ್ರತಿದಿನ ಸರಾಸರಿ 963 ಹೊಸ ಖಾಸಗಿ ವಾಹನಗಳನ್ನು ನೋಂದಾಯಿಸಲಾಗಿದೆ.<ref name="delhicar">{{Cite news|url=https://query.nytimes.com/gst/fullpage.html?res=9A04EED9173DF934A35752C1A9619C8B63|title=New Delhi Air Quality Is Worsening, Group Says|last=Gentleman|first=Amelia|date=7 November 2007|work=[[The New York Times]]|access-date=5 April 2010}}</ref> ಭಾರತದಲ್ಲಿ ಉತ್ಪಾದನೆಯಾಗುವ ವಾಹನಗಳ ಸಂಖ್ಯೆ 6.3 ರಿಂದ ಏರಿತು &nbsp; 2002-03ರಲ್ಲಿ 11 ರಿಂದ ಮಿಲಿಯನ್ &nbsp; ಮಿಲಿಯನ್ (11.2 &nbsp; ಮಿಲಿಯನ್) 2008-09ರಲ್ಲಿ.<ref name="automobilesales0809">{{Cite web|url=http://www.siamindia.com/scripts/production-trend.aspx|title=Production Trend|website=Official webpage of the Society of Indian Automobile Manufacturers|archive-url=https://web.archive.org/web/20090409000230/http://www.siamindia.com/scripts/production-trend.aspx|archive-date=9 April 2009|dead-url=yes|access-date=13 April 2009}}</ref> ಖಾಸಗಿ ಕಾರುಗಳ ಮೇಲೆ ಅವಲಂಬಿತವಾಗಿ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ: ಬೆಂಗಳೂರು, ಚೆನ್ನೈ, ದೆಹಲಿ ಮತ್ತು ಕೋಲ್ಕತಾ ಕ್ರಮವಾಗಿ 1000 ಜನರಿಗೆ 185, 127, 157 ಮತ್ತು 140 ಕಾರುಗಳನ್ನು ಹೊಂದಿವೆ.<ref>{{Cite journal|last=Ghate AT, Sunder S|date=2014|title=Proliferation of Cars in Indian Cities: Let Us Not Ape the West|url=|journal=Energy Research Institute Policy|volume=Brief 12|pages=}}</ref> ಇದು ನಗರ ಸಾಂದ್ರತೆಯ ವಿವಿಧ ಹಂತಗಳನ್ನು ಮತ್ತು ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ವೈವಿಧ್ಯಮಯ ಗುಣಗಳನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರವ್ಯಾಪಿ, ಭಾರತವು ಇನ್ನೂ ಕಾರು ಮಾಲೀಕತ್ವದ ದರವನ್ನು ಕಡಿಮೆ ಹೊಂದಿದೆ. ಬ್ರಿಕ್ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಕಾರು ಮಾಲೀಕತ್ವವನ್ನು ಹೋಲಿಸಿದಾಗ, ಇದು ಚೀನಾಕ್ಕೆ ಸಮನಾಗಿರುತ್ತದೆ, ಮತ್ತು ಬ್ರೆಜಿಲ್ ಮತ್ತು ರಷ್ಯಾ ಮೀರಿದೆ.<ref name="transtatsbz">{{Cite web|url=http://www.iraptranstats.net/bz|title=Transport in Brazil|website=International Transport Statistics Database|publisher=[[international Road Assessment Program|iRAP]]|access-date=17 February 2009}}</ref> ಕಾಂಪ್ಯಾಕ್ಟ್ ಕಾರುಗಳು, ವಿಶೇಷವಾಗಿ ಹ್ಯಾಚ್‌ಬ್ಯಾಕ್‌ಗಳು ಹೆಚ್ಚಿನ ನಗರಗಳಲ್ಲಿ ಕೈಗೆಟುಕುವ ಸಾಮರ್ಥ್ಯ, ಇಂಧನ ದಕ್ಷತೆ, ದಟ್ಟಣೆ ಮತ್ತು ಪಾರ್ಕಿಂಗ್ ಸ್ಥಳದ ಕೊರತೆಯಿಂದಾಗಿ ಮೇಲುಗೈ ಸಾಧಿಸುತ್ತವೆ. [[ಚೆನ್ನೈ]] ತನ್ನ ವಾಹನ ಉದ್ಯಮಕ್ಕಾಗಿ "[[ಡೆಟ್ರಾಯಿಟ್]] ಆಫ್ ಇಂಡಿಯಾ" ಎಂದು ಕರೆಯಲ್ಪಡುತ್ತದೆ.<ref>{{Cite web|url=http://archive.financialexpress.com/news/why-chennai-turned-into-detroit-of-india/1233254|title=Why Chennai turned into 'Detroit of India'|last=Car Dekho|website=The Financial Express|access-date=2019-09-04|archive-date=2014-11-13|archive-url=https://web.archive.org/web/20141113081659/http://archive.financialexpress.com/news/why-chennai-turned-into-detroit-of-india/1233254|url-status=dead}}</ref> ಮಾರುತಿ, ಹ್ಯುಂಡೈ ಮತ್ತು [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್]] ತಮ್ಮ ಮಾರುಕಟ್ಟೆ ಪಾಲಿನ ಕ್ರಮದಲ್ಲಿ ಅತ್ಯಂತ ಜನಪ್ರಿಯ ಬ್ರ್ಯಾಂಡ್‌ಗಳಾಗಿವೆ. [[ಹಿಂದುಸ್ತಾನ್ ಅಂಬಾಸಿಡರ್|ರಾಯಭಾರಿ]] ಒಂದು ಕಾಲದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದನು ಆದರೆ ಈಗ ಉದಾರೀಕರಣದ ಪೂರ್ವ ಭಾರತದ ಪ್ರತಿಮೆಯಾಗಿದ್ದಾನೆ ಮತ್ತು ಇದನ್ನು ಈಗಲೂ ಟ್ಯಾಕ್ಸಿ ಕಂಪನಿಗಳು ಬಳಸುತ್ತಿವೆ. 1984 ರಲ್ಲಿ ಬಿಡುಗಡೆಯಾದ ಮಾರುತಿ 800 ಭಾರತೀಯ ವಾಹನ ವಲಯದಲ್ಲಿ ಮೊದಲ ಬೆಲೆ ಕ್ರಾಂತಿಯನ್ನು ಸೃಷ್ಟಿಸಿತು. ಇದು 2004 ರವರೆಗೆ ಅತಿ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿತ್ತು, ಇದು ಮಾರುತಿಯ ಇತರ ಆಲ್ಟೊ ಮತ್ತು ವ್ಯಾಗನ್ ಆರ್, [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್‌ನ]] ಇಂಡಿಕಾ ಮತ್ತು ಹ್ಯುಂಡೈನ ಸ್ಯಾಂಟ್ರೊದ ಇತರ ಕಡಿಮೆ-ವೆಚ್ಚದ ಮಾದರಿಗಳನ್ನು ಹಿಂದಿಕ್ಕಿತು. ಪರಿಚಯವಾದ 20 ವರ್ಷಗಳ ಅವಧಿಯಲ್ಲಿ, ಸುಮಾರು 2.4 &nbsp; ಮಾರುತಿ 800 ರ ಮಿಲಿಯನ್ ಘಟಕಗಳು ಮಾರಾಟವಾಗಿವೆ.<ref name="m800salestats">{{Cite web|url=http://www.thehindubusinessline.com/iw/2005/02/13/stories/2005021300431500.htm|title=New face to good old Maruti 800|last=S. Muralidhar|date=13 February 2005|website=[[Business Line]]|archive-url=https://web.archive.org/web/20081219014552/http://www.thehindubusinessline.com/iw/2005/02/13/stories/2005021300431500.htm|archive-date=19 December 2008|dead-url=yes|access-date=13 April 2009}}</ref> ಆದಾಗ್ಯೂ, ವಿಶ್ವದ ಅತ್ಯಂತ ಕಡಿಮೆ ವೆಚ್ಚದ ಉತ್ಪಾದನಾ ಕಾರು [[ಟಾಟಾ ನ್ಯಾನೊ|ಟಾಟಾ ನ್ಯಾನೊವನ್ನು]] ಬಿಡುಗಡೆ ಮಾಡುವುದರೊಂದಿಗೆ, ಮಾರುತಿ 800 ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು.<ref name="driving.timesonline.co.uk">{{Cite news|url=http://www.timesonline.co.uk/tol/driving/article3164205.ece|title=Tata Nano&nbsp;– world's cheapest new car is unveiled in India|last=Oconnor|first=Ashling|date=11 January 2008|work=driving.timesonline.co.uk|access-date=21 January 2008|location=London|archive-date=30 ಆಗಸ್ಟ್ 2008|archive-url=https://web.archive.org/web/20080830073930/http://www.timesonline.co.uk/tol/driving/article3164205.ece|url-status=dead}}</ref> ಸರಳ ಮೋಟಾರುಗಳು ಮತ್ತು ವಾಹನ ಬಿಡಿಭಾಗಗಳಿಂದ ಹಳ್ಳಿಗಳಲ್ಲಿ ತಯಾರಿಸಿದ ವಿವಿಧ [[wiktionary:innate#Adjective|ದೇಶೀಯ]] ವಾಹನಗಳಿಗೆ ಭಾರತ ಹೆಸರುವಾಸಿಯಾಗಿದೆ. ಈ ಕೆಲವು ಆವಿಷ್ಕಾರಗಳು ಜುಗಾಡ್, ''ಮಾರುತಾ'', ''ಚಕ್ಡಾ'', ಪಿ ''ಈಟರ್'' ''ರೆಹ್ದಾ'' ಮತ್ತು ''ಫೇಮ್''.<ref name="homemadenano">{{Cite news|url=http://articles.timesofindia.indiatimes.com/2009-03-29/special-report/28026171_1_jugaad-chhakda-innovators|title=Homemade Nano|last=Kurup|first=Saira|date=29 March 2009|work=Online edition of [[ದಿ ಟೈಮ್ಸ್ ಆಫ್‌ ಇಂಡಿಯಾ]], dated 2009-03-29|access-date=10 April 2009|archive-date=2011-08-11|archive-url=https://web.archive.org/web/20110811084555/http://articles.timesofindia.indiatimes.com/2009-03-29/special-report/28026171_1_jugaad-chhakda-innovators|url-status=dead}}</ref> [[ಬೆಂಗಳೂರು]] ನಗರದಲ್ಲಿ, [[ರೇಡಿಯೋ ಒನ್|ರೇಡಿಯೊ ಒನ್]] ಮತ್ತು ಬೆಂಗಳೂರು ಟ್ರಾಫಿಕ್ ಪೋಲಿಸ್ ಕಾರ್‌ಪೂಲಿಂಗ್ ಡ್ರೈವ್ ಅನ್ನು ಪ್ರಾರಂಭಿಸಿದ್ದು, ಇದರಲ್ಲಿ [[ರಾಬಿನ್ ಉತ್ತಪ್ಪ]] ಮತ್ತು [[ರಾಹುಲ್ ದ್ರಾವಿಡ್]] ಅವರಂತಹ ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ.<ref name="blrcarpoolceleb">{{Cite news|url=http://www.thaindian.com/newsportal/uncategorized/bangalores-car-pooling-venture-ropes-in-celebrities_100128752.html|title=Bangalore's car pooling venture ropes in celebrities|access-date=28 May 2009|publisher=[[Indo-Asian News Service|IANS]]|archive-date=14 ಜೂನ್ 2010|archive-url=https://web.archive.org/web/20100614064044/http://www.thaindian.com/newsportal/uncategorized/bangalores-car-pooling-venture-ropes-in-celebrities_100128752.html|url-status=dead}}</ref><ref name="radioonecarpoooling">{{Cite news|url=http://www.exchange4media.com/e4m/radio/radionews.asp?section_id=7&news_id=33267&tag=28213|title=Radio One, CommuteEasy partner to promote car pooling in Bangalore|access-date=28 May 2009|archive-url=https://web.archive.org/web/20110720205258/http://www.exchange4media.com/e4m/radio/radionews.asp?section_id=7&news_id=33267&tag=28213|archive-date=20 July 2011|dead-url=yes}}</ref><ref name="btpcarpool">{{Cite web|url=http://bangaloretrafficpolice.gov.in/pressroom/pdf/pdf52.pdf|title=Car pooling kicks off in City|publisher=Bangalore Traffic Police|access-date=28 May 2009|archive-date=21 ಜುಲೈ 2011|archive-url=https://web.archive.org/web/20110721155418/http://bangaloretrafficpolice.gov.in/pressroom/pdf/pdf52.pdf|url-status=dead}}</ref> ಈ ಉಪಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿತು, ಮತ್ತು ಮೇ 2009 ರ ಅಂತ್ಯದ ವೇಳೆಗೆ, 10,000 ಜನರು ನಗರದಲ್ಲಿ ಕಾರ್‌ಪೂಲ್ ಮಾಡಿದ್ದಾರೆಂದು ಹೇಳಲಾಗುತ್ತದೆ.<ref name="car10000pool">{{Cite news|url=http://www.dnaindia.com/report.asp?newsid=1257983|title=10,000 plunge into car pool|last=Shwetha S.|access-date=28 May 2009|publisher=Online edition of DNA, dated 22 May 2009}}</ref> ಖಾಸಗಿ ವಾಹನಗಳಿಗೆ ಕಾರ್ಯಕ್ಷಮತೆಯ ಮಾನದಂಡಗಳನ್ನು ಪರಿಚಯಿಸುವ ಮೂಲಕ ಅಥವಾ ವಿಶೇಷವಾಗಿ ಹಳೆಯ ಕಾರುಗಳನ್ನು ಕಲುಷಿತಗೊಳಿಸುವುದನ್ನು ನಿಷೇಧಿಸುವ ಮೂಲಕ ಭಾರತೀಯ ನಗರಗಳಲ್ಲಿ ಸಾರಿಗೆ ವ್ಯವಸ್ಥೆಗಳ ಶಕ್ತಿಯ ದಕ್ಷತೆಯನ್ನು ಸುಧಾರಿಸುವ ಪ್ರಯತ್ನಗಳು ನಡೆದಿವೆ. ಉದಾಹರಣೆಗೆ, ಕೋಲ್ಕತಾ ನಗರವು 2009/10 ರಲ್ಲಿ ನಗರದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಹಂತಹಂತವಾಗಿ ಹೊರಹಾಕಿತು.<ref>{{Cite news|url=https://economictimes.indiatimes.com/news/politics-and-nation/kolkata-breathes-easy-sans-its-old-vehicles/articleshow/4981790.cms|title=Kolkata breathes easy sans its old vehicles|last=Sengupta|first=Atmadip Ray & Tamal|date=7 September 2009|work=The Economic Times|access-date=2018-04-10}}</ref> ಆದಾಗ್ಯೂ, ವಿತರಣಾ ಪರಿಣಾಮಗಳು ಬೆರೆತಿವೆ. ಒಂದೆಡೆ, ಬಡ ನಗರ ನಿವಾಸಿಗಳು ಉತ್ತಮ ಆರೋಗ್ಯದ ಗುಣಮಟ್ಟದಿಂದ ಸಾರ್ವಜನಿಕ ಆರೋಗ್ಯ ಸುಧಾರಣೆಗಳನ್ನು ಕಾಣುವ ಸಾಧ್ಯತೆಯಿದೆ, ಏಕೆಂದರೆ ಅವರು ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಮತ್ತು ಶ್ರೀಮಂತ ನಗರ ನಿವಾಸಿಗಳಿಗಿಂತ ಹೊರಾಂಗಣದಲ್ಲಿ ಕೆಲಸ ಮಾಡುವ ಸಾಧ್ಯತೆ ಹೆಚ್ಚು.<ref>{{Cite journal|last=Colenbrander S, Gouldson A, Roy J, Kerr N, Sarkar S, Hall S, Sudmant A, Ghatak A, Chakravarty D, Ganguly D, Mcanulla F|date=2017|title=Can low-carbon urban development be pro-poor? The case of Kolkata, India|journal=Environment & Urbanization|volume=29|issue=1|pages=139–158|doi=10.1177/0956247816677775}}</ref> ಮತ್ತೊಂದೆಡೆ, ಈ ವಾಹನ ನಿಯಂತ್ರಣದ ಪರಿಣಾಮವಾಗಿ ಅಂತಹ ವಾಹನಗಳ ಚಾಲಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡರು.<ref>{{Cite journal|last=Ghosh P, Somanathan R|date=2013|title=Improving Urban Air Quality in India: Lessons from the Kolkata Clean Air Regulations of 2009|url=http://www.theigc.org/wp-content/uploads/2014/09/Ghosh-Somanathan-2013-Working-Paper1.pdf|journal=International Growth Centre|volume=|pages=}}</ref> [[ಚಿತ್ರ:Tata_Ace_Mini_Truck_(2).JPG|thumb|ಟಾಟಾ ಏಸ್ ಮಿನಿ ಟ್ರಕ್]] ಭಾರತದ ಮೊದಲ ಯುಟಿಲಿಟಿ ವಾಹನವನ್ನು ಮಹೀಂದ್ರಾ ತಯಾರಿಸಿತು. ಇದು ಮೂಲ ಜೀಪ್‌ನ ಪ್ರತಿ ಆಗಿದ್ದು ಅದನ್ನು ಪರವಾನಗಿ ಅಡಿಯಲ್ಲಿ ತಯಾರಿಸಲಾಯಿತು.<ref name="mahindrajeep">{{Cite web|url=http://www.film.queensu.ca/Cj3b/World/India.html|title=Mahindra Jeeps on The CJ3B Page|date=31 January 2007|publisher=Film.queensu.ca|archive-url=https://web.archive.org/web/19990421062345/http://www.film.queensu.ca/CJ3B/World/India.html|archive-date=21 April 1999|dead-url=yes|access-date=5 April 2010}}</ref> ಈ ವಾಹನವು ತ್ವರಿತ ಹಿಟ್ ಆಗಿದ್ದು, ಮಹೀಂದ್ರಾವನ್ನು ಭಾರತದ ಉನ್ನತ ಕಂಪನಿಗಳಲ್ಲಿ ಒಂದನ್ನಾಗಿ ಮಾಡಿತು. [[ಭಾರತೀಯ ಭೂಸೇನೆ|ಭಾರತೀಯ ಸೇನೆ]] ಮತ್ತು ಪೊಲೀಸರು ಮಾರುತಿ ಜಿಪ್ಸಿಸ್ ಜೊತೆಗೆ ಮಹೀಂದ್ರಾ ವಾಹನಗಳನ್ನು ಸಿಬ್ಬಂದಿ ಮತ್ತು ಉಪಕರಣಗಳನ್ನು ಸಾಗಿಸಲು ವ್ಯಾಪಕವಾಗಿ ಬಳಸುತ್ತಾರೆ. [[ಟಾಟಾ ಮೋಟರ್ಸ್|ಟಾಟಾ]] ಗ್ರೂಪ್‌ನ ಆಟೋಮೊಬೈಲ್ ಉತ್ಪಾದನಾ ಅಂಗವಾದ [[ಟಾಟಾ ಮೋಟರ್ಸ್|ಟಾಟಾ ಮೋಟಾರ್ಸ್]] ತನ್ನ ಮೊದಲ ಯುಟಿಲಿಟಿ ವಾಹನವಾದ ಟಾಟಾ ಸುಮೋವನ್ನು 1994 ರಲ್ಲಿ ಬಿಡುಗಡೆ ಮಾಡಿತು.<ref name="Sumo1">{{Cite web|url=http://www.tata.com/company/profile.aspx?sectid=a4Nd8IHyrqI=#ab|title=Company Profile: Tata Motors|website=Official webpage of the Tata Group|archive-url=https://web.archive.org/web/20090123025134/http://tata.com/company/profile.aspx?sectid=a4Nd8IHyrqI=#ab|archive-date=23 January 2009|dead-url=yes|access-date=23 June 2009}}</ref><ref name="Sumo2">{{Cite web|url=http://www.rediff.com/money/2009/mar/20slde7-from-trucks-to-nano-the-tata-motors-journey.htm|title=The historic Tata Motors journey|date=20 March 2009|publisher=Rediff News|access-date=23 June 2009}}</ref> ಸುಮೋ, ಅಂದಿನ ಆಧುನಿಕ ವಿನ್ಯಾಸದಿಂದಾಗಿ, ಮಾರುಕಟ್ಟೆಯ 31% ಪಾಲನ್ನು ಪಡೆದುಕೊಂಡಿತು ಎರಡು ವರ್ಷಗಳಲ್ಲಿ.<ref name="Sumo3">{{Cite web|url=http://www.financialexpress.com/old/fe/daily/19970528/14855013.html|title=Telco net spurts 44%, to pay Rs 8 a share|website=Online edition of The Financial Express, dated 1997-05-28|archive-url=https://web.archive.org/web/20130515022208/http://www.financialexpress.com/old/fe/daily/19970528/14855013.html|archive-date=15 May 2013|dead-url=yes|access-date=23 June 2009}}</ref> ಫೋರ್ಸ್ ಮೋಟಾರ್ಸ್‌ನಿಂದ ಇತ್ತೀಚಿನವರೆಗೂ ಟೆಂಪೊ ಟ್ರ್ಯಾಕ್ಸ್ ಗ್ರಾಮೀಣ ಪ್ರದೇಶಗಳನ್ನು ಆಳುತ್ತಿತ್ತು. ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳು ಈಗ ಪ್ರಯಾಣಿಕರ ವಾಹನ ಮಾರುಕಟ್ಟೆಯ ಗಮನಾರ್ಹ ಭಾಗವಾಗಿದೆ.<ref name="SUV1">{{Cite news|url=http://economictimes.indiatimes.com/SUVs_still_ruling_the_roads_in_India/rssarticleshow/3561336.cms|title=SUVs still ruling the roads in India|last=Sarkar|first=John|work=Online edition of the Economic Times, dated 2008-10-05|access-date=7 June 2009}}</ref> ಟಾಟಾ, ಹೋಂಡಾ, ಹ್ಯುಂಡೈ, ಫೋರ್ಡ್, ಚೆವ್ರೊಲೆಟ್ ಮತ್ತು ಇತರ ಬ್ರಾಂಡ್‌ಗಳ ಮಾದರಿಗಳು ಲಭ್ಯವಿದೆ.<ref name="SUV2">{{Cite web|url=http://www.blonnet.com/bline/2003/03/13/stories/2003031302520100.htm|title=SUVs set to blaze new trail|last=N. Ramakrishnan|website=Online edition of The Hindu Business Line, dated 2003-03-13|access-date=7 June 2009}}</ref> == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:Pages with unreviewed translations]] 0r4jgtuhiuvqek5pcccotsxfi49kxlu ಪ್ರಿನ್ಸ್ ನರೂಲಾ 0 121950 1372576 1354213 2026-05-01T21:46:31Z InternetArchiveBot 69876 Rescuing 1 sources and tagging 1 as dead.) #IABot (v2.0.9.5 1372576 wikitext text/x-wiki {{Infobox person | name = ಪ್ರಿನ್ಸ್‌ ನರೂಲಾ | image = File:Prince Narula.jpg | image_size = | alt = Prince Narula | caption = ಬಿಗ್‌ ಬಾಸ್‌ ೯ ರಲ್ಲಿ ಪ್ರಿನ್ಸ್‌ ನರೂಲಾ | birth_name = | birth_date = ೨೪ ನವೆಂಬರ್‌ ೧೯೯೦<ref>{{cite news |last1=Bhowal |first1=Tiasa |title=Yuvika Chaudhary's Heartfelt Message For Husband Prince Narula On His 28th Birthday |url=https://www.ndtv.com/entertainment/yuvika-chaudharys-heartfelt-message-for-husband-prince-narula-on-his-28th-birthday-1952735 |accessdate=6 March 2019 |work=[[NDTV]] |date=24 November 2018}}</ref><ref>{{cite web |title=PICS: Wife Yuvika Chaudhary surprises husband Prince Narula on his first birthday post marriage |url=https://timesofindia.indiatimes.com/tv/news/hindi/pics-wife-yuvika-chaudhary-surprises-husband-prince-narula-on-his-first-birthday-post-marriage/photostory/66784830.cms |website=[[the Times of India]] |accessdate=6 March 2019 |date=30 November 2018}}</ref> | birth_place = | home_town = [[ಚಂಡೀಗಡ]], [[ಭಾರತ]]<ref name="ABP">{{cite web|url=http://www.abplive.in/tv/2015/10/12/article738112.ece/Bigg-Boss-9-All-you-need-to-know-about-Prince-Narula|title=Bigg Boss 9: All you need to know about Prince Narula|work=ABP News|accessdate=12 October 2015|archiveurl=https://web.archive.org/web/20151014192544/http://www.abplive.in/tv/2015/10/12/article738112.ece/Bigg-Boss-9-All-you-need-to-know-about-Prince-Narula|archivedate=14 October 2015|url-status=dead}}</ref> | alma_mater = ಚಂದಿಗರ್ಹ್ ಬ್ಯಾಪಿಸ್ಟ್‌ ಸ್ಕೂಲ್ | occupation = [[‌ːenːModel (person)|ಮಾಡೆಲ್]]<br>ನಟ <br>[[television personality]] | years_active = ೨೦೧೪ - | spouse = ಯುವಿಕಾ ಚೌದ್ರಿ<ref>{{cite web|url=https://www.hindustantimes.com/tv/prince-narula-yuvika-chaudhary-s-wedding-was-a-gorgeous-affair-see-inside-pics-videos/story-26YMdQQOUfRCNQgqOqV9KK.html|title=Prince Narula, Yuvika Chaudhary's wedding was a gorgeous affair. See inside pics, videos|date=12 October 2018}}</ref><ref>{{cite news |url=https://indianexpress.com/article/entertainment/television/prince-narula-yuvika-chaudhary-wedding-photos-videos-5400364/|work=The Indian Express|title=Inside Prince Narula and Yuvika Chaudhary's wedding}}</ref> | nationality = [[ಭಾರತೀಯ]] }} '''ಪ್ರಿನ್ಸ್ ನರೂಲಾ'''ರವರು (ಜನನ ː೨೪ ನವೆಂಬರ್ ೧೯೯೦) ಭಾರತೀಯ ಮಾಡೆಲ್ ಮತ್ತು ನಟ. ಇವರು ರೋಡೀಸ್ ಎಕ್ಸ್ ೨,<ref>[https://indianexpress.com/article/entertainment/television/prince-narula-wins-mtv-roadies-x2/ Prince Narula wins ‘MTV Roadies X2’]</ref> ಸ್ಪ್ಲಿಟ್ಸ್ವಿಲ್ಲಾ ೮,<ref>[https://timesofindia.indiatimes.com/tv/news/hindi/Bigg-Boss-contestant-Prince-Narula-and-Anuki-win-MTV-Splitsvilla-8/articleshow/49789614.cms E-TIMES, Updated: Nov 15, 2015, 13:18 IST]</ref> ಬಿಗ್ ಬಾಸ್ ೯<ref>https://www.news18.com/newstopics/bigg-boss-9-winner.html</ref> ಮತ್ತು ನಚ್ ಬಲಿಯೆ ೯<ref>[https://www.news18.com/news/movies/prince-narula-does-it-again-wins-nach-baliye-9-with-wife-yuvika-chaudhary-2372611.html Prince Narula Wins Nach Baliye 9 with Wife Yuvika Chaudhary]</ref> ರಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ==ಆರಂಭಿಕ ಜೀವನ== ನರೂಲಾ ರವರು ಭಾರತದ ಚಂಡೀಗಡ ಮೂಲದವರು. ಇವರು ಎಂಟಿವಿ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸುವ ಮೊದಲು ಹಲವಾರು ವರ್ಷಗಳ ಕಾಲ ಮಾಡೆಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ==ವೈಯಕ್ತಿಕ ಜೀವನ== ಬಿಗ್ ಬಾಸ್ ೯ ರಲ್ಲಿ ನರೂಲಾ ರವರು ಯುವಿಕಾ ಚೌದ್ರಿಯವರನ್ನು ಭೇಟಿಯಾದರು. ಇವರಿಬ್ಬರು ೧೨ [[ಅಕ್ಟೋಬರ್]] ೨೦೧೮ ರಂದು [[ಮುಂಬೈ]]ನಲ್ಲಿ ವಿವಾಹವಾದರು.<ref>[https://www.indiatoday.in/television/celebrity/story/prince-narula-and-yuvika-chaudhary-get-married-in-a-grand-ceremony-see-pics-1367121-2018-10-13 India Today, UPDATED: October 13, 2018 11:43 IST]</ref><ref>[https://timesofindia.indiatimes.com/life-style/relationships/prince-narula-and-yuvika-chaudhary-their-love-life-from-big-boss-to-marriage/photostory/66181605.cms Times of India,Last updated on - Feb 1, 2019, 18:15 IST ]</ref> ==ವೃತ್ತಿ== ಪಿಟಿಸಿ ಪಂಜಾಬಿ ಎಂಬ ಚಾನೆಲ್‌ ನಲ್ಲಿ ಪ್ರಸಾರವಾಗುತ್ತಿದ್ದ ಮಿಸ್ಟರ್ ಪಂಜಾಬ್‌‌ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ನರೂಲಾ ರವರು ೨೦೧೪ ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು.<ref>[https://in.pinterest.com/pin/284500901437867779/ Prince Narula in Mr.Punjab show]</ref> ೨೦೧೫ ರಲ್ಲಿ, ಅವರು ಎಂಟಿವಿ ಇಂಡಿಯಾದ ರೋಡೀಸ್ ಎಕ್ಸ್ ೨ ನಲ್ಲಿ ಭಾಗವಹಿಸಿದರು, ಅಲ್ಲಿಯೂ ಅವರು ವಿಜೇತರಾಗಿ ಹೊರಹೊಮ್ಮಿದರು. ಮುಂದೆ, ಅವರು ಸ್ಪ್ಲಿಟ್ಸ್ವಿಲ್ಲಾ ೮ ರಲ್ಲಿ ಭಾಗವಹಿಸಿದರು, ಅಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಯಿತು. ಅಕ್ಟೋಬರ್ ೨೦೧೫ ರಲ್ಲಿ, ನರೂಲಾ ರವರು ಕಲರ್ಸ್ ಟಿವಿಯ ಬಿಗ್ ಬಾಸ್ ೯ ರಲ್ಲಿ ಭಾಗವಹಿಸಿ ಮತ್ತೆ ವಿಜೇತರಾಗಿ ಹೊರಹೊಮ್ಮಿದರು.<ref>[https://www.indiatoday.in/television/what-s-hot/story/bigg-boss-9-winner-prince-narula-gets-yuvika-chaudhary-s-name-inked-see-pic-1229585-2018-05-10 India Today, UPDATED: May 10, 2018 11:54 IST]</ref> ೨೦೧೬ ರಿಂದ ೨೦೧೮ ರವರೆಗೆ ಅವರು ಲಖನ್ "ಲಕ್ಕಿ" ಸಿಂಗ್ ಅಹ್ಲಾವತ್ ಎಂಬ ಪಾತ್ರವನ್ನು ವಹಿಸಿ &ಟಿವಿಯ ಬಡೋ ಬಹು ಎಂಬ ಧಾರವಾಹಿಯಲ್ಲಿ ನಟಿಸಿದರು. ೨೦೧೬ ರಿಂದ, ನರೂಲಾ ರವರು ಎಂಟಿವಿಯ ರೋಡೀಸ್‌ನಲ್ಲಿ ಗ್ಯಾಂಗ್ ಲೀಡರ್ ಆಗಿದ್ದಾರೆ. ೨೦೧೮ ರಲ್ಲಿ, ಇವರು ಲಾಲ್ ಇಷ್ಕ್ ಎಂಬ ಧಾರವಾಹಿಯಲ್ಲಿ ಆರ್ಯನ್ ಎಂಬ ಪಾತ್ರದಲ್ಲಿ ಅಭಿನಯಿಸಿದರು. ನಂತರ, ಇವರು ಕಲರ್ಸ್ ಟಿವಿಯ ನಾಗಿನ್ ೩ ರಲ್ಲಿ ಶಹನವಾಜ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ.<ref>[https://zeenews.india.com/television/naagin-3-bigg-boss-9-winner-prince-narula-all-set-to-enter-the-show-2134378.html Bigg Boss 9 winner Prince Narula enters Naagin 3]</ref> ==ಫಿಲ್ಮೋಗ್ರಾಫಿ== ===ದೂರದರ್ಶನ=== {| class="wikitable" style="text-align:center;" ! ವರ್ಷ ! ಪ್ರದರ್ಶನ ! ಪಾತ್ರ !ಸ್ಥಾನ ! ಚಾನೆಲ್ ! ಉಲ್ಲೇಖ |- | ೨೦೧೪ !ಮಿಸ್ಟರ್‌ ಪಂಜಾಬ್‌ ೨೦೧೪ |rowspan=4 bgcolor=gold|ಸ್ಪರ್ಧಿ |bgcolor=gold rowspan=4 |ವಿಜೇತ |ಪಿಟಿಸಿ ಪಂಜಾಬಿ | |- |rowspan="2"|೨೦೧೫ !''[[ːenːMTV Roadies (season 12)|ಎಮ್ ಟಿವಿ ರೋಡೀಸ್‌ ೧೨]]'' |rowspan=2|ಎಮ್ ಟಿವಿ ಇಂಡಿಯಾ |<ref>{{Cite web|url=https://timesofindia.indiatimes.com/tv/news/hindi/from-ayushmaan-khurrana-to-prince-narula-roadies-contestants-who-gained-instant-fame-after-the-show/photostory/69492732.cms|title=From Ayushmaan Khurrana to Prince Narula: Roadies contestants who gained instant fame after the show|date=25 May 2019|website=The Times of India|language=en|access-date=25 May 2019}}</ref> |- !ಎಮ್‌ ಟಿವಿ ಸ್ಪ್ಲಿಟ್ಸ್ವಿಲ್ಲಾ ೮ | |- | ೨೦೧೫-೨೦೧೬ !''[[ː‌enːBigg Boss (Hindi season 9)|ಬಿಗ್‌ ಭಾಸ್‌ ೯]]'' |ಕಲರ್ಸ್‌ ಟಿವಿ | |- | ೨೦೧೬ !ಎಮ್‌ ಟಿವಿ ರೋಡೀಸ್‌ ೧೩ | bgcolor=lime |ಗ್ಯಾಂಗ್‌ ಲೀಡರ್ | bgcolor=lime |ರನ್ನರ್‌ ಅಪ್ |ಎಮ್‌ ಟಿವಿ ಇಂಡಿಯಾ | |- | ೨೧೦೬-೨೦೧೭ !''[[ːenːPyaar Tune Kya Kiya (TV series)|ಪ್ಯಾರ್‌ ತೂನೆ ಕ್ಯಾಕಿಯಾ]]'' |colspan=2 bgcolor=pink|ನಿರೂಪಕ |ಝಿಂಗ್‌ ಟಿವಿ |<ref>{{cite web|url=https://timesofindia.indiatimes.com/tv/news/hindi/Prince-Narula-to-host-the-next-season-of-Pyaar-Tune-Kya-Kiya/articleshow/52204098.cms|title=Prince Narula to host the next season of 'Pyaar Tune Kya Kiya'|date=10 May 2016}}</ref> |- | ೨೦೧೬ – ೨೦೧೮ !ಬಡೋ ಬಹು |ಲಾಖನ್‌ - ಲಕ್ಕಿ ಸಿಂಗ್ ಅಲಾವತ್ | bgcolor=orange |ಮುಖ್ಯ ಪಾತ್ರ |& ಟಿವಿ |<ref>{{Cite web|url=https://www.hindustantimes.com/tv/prince-narula-took-inspiration-for-badho-bahu-from-salman-khan-s-sultan/story-86WcKt7sDlWVqhBP0SRYML.html|title=Prince Narula took inspiration for Badho Bahu from Salman Khan's Sultan|date=1 September 2016|website=Hindustan Times|language=en|access-date=25 May 2019}}</ref> |- | ೨೦೧೭ !ಎಮ್ ಟಿವಿ ರೋಡೀಸ್‌ ೧೪ |rowspan=2 bgcolor=lime |ಗ್ಯಾಂಗ್‌ ಲೀಡರ್ | rowspan=2 bgcolor=lime | ರನ್ನರ್‌ ಅಪ್ |rowspan=2|ಎಮ್‌ ಟಿವಿ ಇಂಡಿಯಾ | |- |rowspan=3|೨೦೧೮ !ಎಮ್ ಟಿವಿ ರೋಡೀಸ್‌ ೧೫ | |- !''[[ːenːLaal Ishq (2018 TV series)|ಲಾಲ್‌ ಇಷ್ಕ್]]'' |ಆರ್ಯನ್ | bgcolor=orange |ಮುಖ್ಯ ಪಾತ್ರ |& ಟಿವಿ |<ref>{{Cite web|url=https://www.indiatoday.in/television/video/watch-prince-narula-romances-yuvika-chaudhary-in-laal-ishq-1308935-2018-08-08|title=Watch: Prince Narula romances Yuvika Chaudhary in Laal Ishq|website=India Today|language=en|access-date=25 May 2019}}</ref> |- !''[[‌ːenːNaagin (2015 TV series)|ನಾಗಿನ್ ೩]]'' | bgcolor=salmon |ಶಹನ್ವಾಸ್‌ - ಶಾನ್ |bgcolor=salmon | ವಿಲನ್ |ಕಲರ್ಸ್‌ ಟಿವಿ |<ref>{{Cite web|url=https://timesofindia.indiatimes.com/tv/news/hindi/prince-narula-joins-the-cast-of-naagin-3/articleshow/65435271.cms|title=Prince Narula joins the cast of 'Naagin 3' - Times of India|website=The Times of India|language=en|access-date=25 May 2019}}</ref> |- | rowspan=2|೨೦೧೯ !ಎಮ್ ಟಿವಿ ರೋಡೀಸ್‌ ೧೬ |bgcolor=lime |ಗ್ಯಾಗ್‌ ಲೀಡರ್ |bgcolor=lime |ರನ್ನರ್‌ ಅಪ್ |ಎಮ್‌ ಟಿವಿ ಇಂಡಿಯಾ |<ref>{{Cite web|url=https://timesofindia.indiatimes.com/videos/entertainment/events/delhi/prince-narula-we-always-have-a-lot-of-expectations-from-delhi-auditions/videoshow/67432660.cms|title=Prince Narula: We always have a lot of expectations from Delhi auditions|website=Times of India}}</ref> |- !''[[ːenːNach Baliye#Season 9|ನಚ್‌ ಬಲಿಯೆ ೯]]'' |bgcolor=gold |ಸ್ಪರ್ಧಿ |bgcolor=gold |ವಿಜೇತ |ಸ್ಟಾರ್‌ ಪ್ಲಸ್ |<ref>{{Cite web|url=https://www.indiatoday.in/television/reality-tv/story/nach-baliye-9-winners-are-prince-narula-and-yuvika-chaudhary-1615546-2019-11-04|title=Nach Baliye 9 winners are Prince Narula and Yuvika Chaudhary|website=India Today|language=en|access-date=8 November 2019}}</ref> |} ===ವೆಬ್=== {| class="wikitable" style="text-align:center;" ! ವರುಷ ! ಶೀರ್ಷಿಕೆ ! ಪಾತ್ರ ! ವೇದಿಕೆ ! ಉಲ್ಲೇಖ |- | ೨೦೧೯ ! ಬಾಂಬರ್ಸ್ | ಬಲಿ | ಝೀ ೫ | <ref>{{Cite web|url=https://www.bollywoodlife.com/tv/bombers-here-is-what-you-need-to-know-about-zee5s-first-sports-drama-series/|title=Bombers: Here is what you need to know about Zee5's first sports drama series {{!}} Bollywood Life|date=21 June 2019|website=www.bollywoodlife.com|language=en-EN|access-date=14 July 2019}}</ref> |} ===ವಿಶೇಷ ಪಾತ್ರ=== {| class="wikitable" style="text-align:center;" |- ! ವರುಷ ! ಪ್ರದರ್ಶನ ! ಪಾತ್ರ ! ಟಿಪ್ಪಣಿ !ಉಲ್ಲೇಖ |- | rowspan=2|೨೦೧೬ !ಬಾಕ್ಸ್‌ ಕ್ರಿಕೆಟ್‌ ಲೀಗ್‌ ೨ | ಸ್ಪರ್ಧಿ |ಟೀಮ್‌ ಚಂಡೀಗರ್ಹ್‌ ಕಬ್ಸ್ | <ref>{{cite web|url=http://timesofindia.indiatimes.com/tv/news/hindi/200-Actors-10-Teams-and-1-Winner-Let-The-Game-Begin/articleshow/50219718.cms|title=200 Actors, 10 Teams, and 1 Winner... Let The Game Begin|work=The Times of India|accessdate=4 March 2016}}</ref> |- !ಕಾಮಿಡಿ ನೈಟ್ಸ್‌ ಬಚಾವೊ |rowspan=4|ಅತಿಥಿ | ರಣ್ವಿಜಯ್‌ ಸಿಂಗ್‌ ರವರ ಜೊತೆ | |- | ೨೦೧೭ !ಸ್ಪ್ಲಿಟ್ಸ್ವಿಲ್ಲಾ ೧೦ |rowspan=5|ಯುವಿಕಾ ಚೌದ್ರಿ ಯವರ ಜೊತೆ | <ref>{{cite web|url=https://www.indiatoday.in/television/celebrity/story/prince-narula-and-yuvika-chaudhary-to-officially-appear-as-a-couple-on-splitsvilla-x-lifetv-1094452-2017-11-26|title=Prince Narula and Yuvika Choudhary to officially appear as a couple on Splitsvilla X|date=26 November 2017}}</ref> |- | rowspan=2|೨೦೧೮ !ಲವ್‌ ಸ್ಕೂಲ್‌ ೩ | |- !ಏಕ್‌ ಆಫ್‌ ಸ್ಪೇಸ್‌ ೧ | <ref>{{Cite web|url=https://www.latestly.com/entertainment/tv/mtv-ace-of-space-vikas-gupta-is-the-true-mastermind-according-to-prince-narula-541201.html|title=MTV Ace of Space: Vikas Gupta Is The True Mastermind According To Prince Narula!|website=Latestly|language=en|date=15 December 2018}}</ref> |- | rowspan=2|೨೦೧೯ !ಕಿಚನ್‌ ಚ್ಯಾಂಪಿಯನ್‌ ೫ |ಅತಿಥಿ | <ref>{{cite web|url=http://www.tellychakkar.com/tv/tv-news/vikas-gupta-surabhi-chandna-prince-narula-all-set-come-arjun-bijlanis-kitchen-champion|title=Vikas Gupta, Surbhi Chandna, Prince Narula all set to come on Arjun Bijlani's Kitchen Champion|date=15 February 2019}}</ref> |- !ಲವ್‌ ಸ್ಕೂಲ್‌ ೪ |ಅತಿಥಿ | <ref>{{Cite web|url=https://www.mid-day.com/articles/prince-narula-and-yuvika-chaudhary-are-the-new-love-professors-on-love-school-season-4/20955182|title=Prince Narula and Yuvika Chaudhary are the new love professors on this show|date=16 May 2019|website=mid-day|language=en|access-date=25 May 2019|archive-date=25 ಮೇ 2019|archive-url=https://web.archive.org/web/20190525114326/https://www.mid-day.com/articles/prince-narula-and-yuvika-chaudhary-are-the-new-love-professors-on-love-school-season-4/20955182|url-status=dead}}</ref> |} ==ಡಿಸ್ಕೋಗ್ರಾಫಿ== ===ಸಿಂಗಲ್ಸ್=== {| class="wikitable" style="text-align:center;" |- ! scope="col" |ವರುಷ ! scope="col" | ಗೀತೆ ! scope="col" | ನಟನೆ ! scope="col" | ವೈಶಿಷ್ಟ್ಯ ! scope="col" | ಉಲ್ಲೇಖ |- |rowspan=2|೨೦೧೭ !scope="row" | ''ಹೆಲೋ ಹೆಲೋ'' |ಯುವಿಕಾ ಚೌದ್ರಿ |ಯುವಿಕಾ ಚೌದ್ರಿ |<ref>{{cite web|url=https://indianexpress.com/article/entertainment/music/prince-narula-yuvika-choudhary-releases-love-duet-hello-hello-watch-video-4660536/|title=Prince Narula, Yuvika Chaudhary release love duet 'Hello Hello'|work=Indian Express|date=17 May 2017}}</ref> |- !scope="row" |ಝೀರೋ ಫಿಗರ್‌ ತೇರಾ | |{{n/a}} |<ref>{{Cite web|url=http://www.radioandmusic.com/entertainment/editorial/news/170807-prince-narula-releases-zero-figure-tera|title=Prince Narula releases 'Zero Figure Tera'; working on new tracks|website=www.radioandmusic.com|language=en|access-date=25 May 2019}}</ref> |- |೨೦೧೮ !scope="row" | ಬರ್ನೌಟ್‌ |ಯುವಿಕಾ ಚೌದ್ರಿ |{{n/a}} |<ref>{{Cite news|url=https://www.missmalini.com/2018/09/15/burnout-video-prince-narula-yuvika-choudharys-chemistry-is-unmissable/|title=Burnout Video: Prince Narula & Yuvika Choudhary's Chemistry Is Unmissable|date=15 September 2018|work=MissMalini|access-date=18 September 2018|language=en-US}}</ref> |- |೨೦೧೯ !scope="row" | ಜೈ ವೀರೂ |ಮಿಲಿಂದ್‌ ಗಾಬಾ<br>ರೂಹಿ ಸಿಂಗ್ |ಸುಯಾಶ್‌ ರೈ |<ref>{{Cite web|url=https://timesofindia.indiatimes.com/videos/entertainment/music/punjabi/latest-punjabi-song-teaser-jai-veeru-sung-by-suyyash-rai-and-prince-narula/videoshow/67435548.cms|title=Jai Veeru {{!}} Sung By Suyyash Rai and Prince Narula|website=Times of India}}</ref> |} ===ವೈಶಿಷ್ಟ್ಯಗಳು=== {| class="wikitable" style="text-align:center;" |- ! scope="col" | ವರುಷ ! scope="col" | ಗೀತೆ ! scope="col" | ಗಾಯಕ/ಗಾಯಕಿ ! scope="col" | ಟಿಪ್ಪಣಿ ! scope="col" | ಉಲ್ಲೇಖ |- |೨೦೧೮ !scope="row"|ಕಲೇಶ್ |ಮಿಲಿಂದ್‌ ಗಾಬಾ, ಮೀಕಾ ಸಿಂಗ್ | | |- |೨೦೧೯ !scope="row"|ಗೋಲ್ಡಿ ಗೋಲ್ಡನ್ |ಸ್ಟಾರ್‌ ಬಾಯ್ LOC |ಯುವಿಕಾ ಚೌದ್ರಿಯವರ ಜೊತೆ |<ref>{{Cite web|url=https://www.mid-day.com/articles/prince-narula-yuvika-choudharyto-be-seen-together-in-star-boy-locs-new-song/20365166|title=Prince Narula, Yuvika Chaudhary to be seen together in Star Boy LOC's new song|date=6 February 2019|website=mid-day|language=en|access-date=25 May 2019}}{{Dead link|date=ಮೇ 2026 |bot=InternetArchiveBot |fix-attempted=yes }}</ref> |} ==ಗ್ಯಾಲರಿ== <gallery> File:Prince Narula &amp; Yuvika Choudhary at Gold Awards 2017.jpg|ಗೋಲ್ಡ್‌ ಅವಾರ್ಡ್ಸ್‌ ೨೦೧೭ ರಲ್ಲಿ ಪ್ರಿನ್ಸ್‌ ನರೂಲಾ ಮತ್ತು ಯುವಿಕಾ ಚೌದ್ರಿ File:Prince Narula with Bigg Boss 9 Trophy.jpg|ಬಿಗ್‌ ಬಾಸ್‌ ೯ ರ ವಿಜೇತ ಪ್ರಿನ್ಸ್‌ ನರೂಲಾ ತಮ್ಮ ಪ್ರಶಸ್ತಿ ಜೊತೆಗೆ ಹೀಗೆ ಕಂಡರು File:Darshan Raval.jpg|ಪ್ರಿನ್ಸ್‌ ನರೂಲಾ ಮತ್ತು ದರ್ಶನ್‌ ರಾವಲ್ </gallery> ==ಉಲ್ಲೇಖಗಳು== {{reflist}} {{Interwikineeded}} [[ವರ್ಗ:ಭಾರತೀಯ ನಟರು]] [[ವರ್ಗ:ಕಿರುತೆರೆ ನಟನಟಿಯರು]] ilvtcrhh5hgdgs3nllp9060i6mjpdto ಪಂಜುರ್ಲಿ 0 124006 1372564 1352647 2026-05-01T15:34:46Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372564 wikitext text/x-wiki [[File:Dancer's Headpiece in the Form of a Panjurli Bhuta (boar spirit deity) LACMA M.2005.49a-b (2 of 3).jpg|thumb|ಪಂಜುರ್ಲಿ ದೈವದ ಮುಖವಾಡ]] [[:tcy:ಪಂಜುರ್ಲಿ|'''ಪಂಜುರ್ಲಿ'''ಯು]]({{audio|LL-Q33673 (kan)-Yakshitha-ಪಂಜುರ್ಲಿ.wav|ಉಚ್ಚಾರಣೆ}}) ಅವಿಭಜಿತ [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ]] [[ಜಿಲ್ಲೆ]] ಮತ್ತು [[ಕಾಸರಗೋಡು|ಕಾಸರಗೋಡಿನ]] ಕೆಲ ಭಾಗಗಳಲ್ಲಿ ಪೂಜಿಸಲ್ಪಡುವ, [[ಹಂದಿ|ಹಂದಿಯ]] ಮುಖದ ಒಂದು ದೈವವಾಗಿದೆ.<ref name="auto3">{{Cite web|url=https://www.thebeautifullifeplan.com/|title=PIALATOTO - LINK SITUS SABUNG AYAM ONLINE PROVIDER SV388 MUDAH MENANG|website=www.thebeautifullifeplan.com}}</ref> ಮೂಲ ಮೈಸಂದಾಯ(ಮಹಿಷ), ನಂದಿಗೋಣೆ(ಹೋರಿ), [[ಪಿಲ್ಚಂಡಿ]]([[ಹುಲಿ]]), [[ಆನೆ]], [[ಕುದುರೆ]] ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ [[ತುಳುನಾಡು|ತುಳುನಾಡಿನಲ್ಲಿ]] ಪೂಜೆ ಪಡೆಯುತ್ತಿವೆ.<ref>{{Cite web|url=https://vishalbabukadri.blogspot.com/2021/05/daivaradhane-ritual-of-tulunadu.html|title=Daivaradhane - Ritual of Tulunadu}}</ref> ಅದೇ ರೀತಿ ಮೂಲದಲ್ಲಿ ಪಂಜುರ್ಲಿ(ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.<ref name="auto2">{{Cite web|url=https://theantiquestory.com/products/panjurli|title=PANJURLI|website=The Antique Story}}</ref> ಪಂಜುರ್ಲಿ ಎಂಬ ಪದವು ಸಾಂಪ್ರದಾಯಿಕವಾಗಿ “ಪಂಜಿದ ಕುರ್ಲೆ” ಎಂಬ ಪದದಿಂದ ಬಂದಿದೆ.<ref name="auto1">https://kannada.news18.com/news/astrology/interesting-and-untold-story-about-panjurli-daiva-vdd-863663.html{{Dead link|date=ಮೇ 2026 |bot=InternetArchiveBot |fix-attempted=yes }}</ref> ಇದರರ್ಥ [[ತುಳು]] [[ಭಾಷೆ|ಭಾಷೆಯಲ್ಲಿ]] ಎಳೆಯ ಕಾಡುಹಂದಿ ಎಂದಾಗಿದೆ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಒಂದಾಗಿರುವ ಪಂಜುರ್ಲಿಯನ್ನು ತುಳುನಾಡಿನಾದ್ಯಂತ ವರಾಹ ರೂಪದಲ್ಲಿ ಪೂಜಿಸಲಾಗುತ್ತದೆ. ಪೂರ್ವಜರು ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ಪಂಜುರ್ಲಿ ದೈವವನ್ನು ಪೂಜಿಸುತ್ತಿದ್ದರು.<ref name="auto1"/> ==ದೈವದ ಹುಟ್ಟು== ತುಳುನಾಡಿನ ಪಕ್ಕದ ಘಟ್ಟದ ರಾಜ್ಯದಲ್ಲಿ ಎರಡು [[ಕಾಡು]] [[ಹಂದಿ|ಹಂದಿಗಳು]] ವಾಸಿಸುತ್ತಿದ್ದವು. ಆ [[ಕಾಡು]] ಹಂದಿಗಳು ಕಾಡಿನಲ್ಲಿ [[ಅಣ್ಣ]] [[ಸಹೋದರಿ|ತಂಗಿಯರಾಗಿ]] ಬಾಳುತ್ತಿದ್ದವು. ಈ ಹಂದಿಗಳಿಗೆ ಮುಂದೆ ಸತಿಪತಿಗಳಾಗಿ ಸಂತಾನ ವೃದ್ಧಿಗಳಿಸಬೇಕೆಂಬ ಇಚ್ಛೆಯಾಯಿತು. ಗಂಡು ಹೆಣ್ಣು ಹಂದಿಗಳು ತಮ್ಮೊಳಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದವು. ಅವು ನೇರವಾಗಿ ಕುಕ್ಕೆಯ ಕ್ಷೇತ್ರಕ್ಕೆ ತೆರಳಿದವು. ಅಲ್ಲಿ ಸುಬ್ರಾಯ ದೇವರನ್ನು(ಕುಕ್ಕೆಯಲ್ಲಿರುವ ಮೂಲದ ನಾಗದೇವರು) ಭೇಟಿ ಆದವು. ಸುಬ್ರಾಯ ದೇವರಲ್ಲಿ ತಮ್ಮಲ್ಲಿಯ ಸಹೋದರ ಭಾವವವನ್ನು ಕಡಿದು [[ಗಂಡ]]- [[ಹೆಂಡತಿಯಾಗಿ]] ಬಾಳುವಂತೆ ಕರುಣಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡವು. ಅವುಗಳ ಇಚ್ಛೆಯನ್ನು ಕೇಳಿ ಸುಬ್ರಾಯ ದೇವರಿಗೆ ಕರುಣೆ ಬಂದು, ಆ ಹಂದಿಗಳ ಅಣ್ಣ-ತಂಗಿಯರ ಭಾವವನ್ನು ಕಡಿದು ಸತಿಪತಿಗಳಾಗುವಂತೆ ವರ ನೀಡಿದರು. ಹಂದಿಗಳು ಇದರಿಂದ ಸಂತಸಗೊಂಡು ಕಾಡನ್ನು ಪ್ರವೇಶಿಸಿದವು. ಅವುಗಳ ಅನ್ಯೋನ್ಯ ಬದುಕಿನ ಸಂಕೇತವಾಗಿ ಆ ಹಂದಿಗಳಿಗೆ ನಾಲ್ಕು ಮರಿಗಳು ಹುಟ್ಟಿಕೊಂಡವು. [[ಹಂದಿ]] ಮರಿಗಳಲ್ಲಿ ಒಂದು ಮರಿಯು [[ಈಶ್ವರ]] ದೇವರ ಹೂದೋಟವನ್ನು ಪ್ರವೇಶಿಸಿತು. ಆ ಹಂದಿ ಮರಿಯ ಅಂದ ಚೆಂದದ ರೂಪವನ್ನು ಕಂಡು [[ಈಶ್ವರ]] ದೇವರ [[ಪತ್ನಿ|ಪತ್ನಿಯಾದ]] [[ಪಾರ್ವತಿ]] ದೇವಿ ಮೋಹಗೊಂಡರು. ಅದನ್ನು ಪ್ರೀತಿಯಿಂದ ಸಲಹತೊಡಗಿದರು.<ref name="auto">{{Cite web|url=https://namma-naadu.blogspot.com/2011/10/sri-annappa-panjurli.html|title=ನಮ್ಮ - ನಾಡು : Namma Naadu, Koteshwara, Kundapura TQ: Sri Annappa Panjurli}}</ref> ಆ ಮರಿಯು ಬೆಳೆಯತೊಡಗಿದಂತೆ ಎಲ್ಲೆಂದರಲ್ಲಿ ತಿರುಗಾಡತೊಡಗಿತು. ಕೊನೆಗೆ ತನ್ನ ದಾಡೆಯಿಂದ ಈಶ್ವರ ದೇವರ ಹೂದೋಟವನ್ನು ಹಾಳುಗೆಡವಲು ಪ್ರಾರಂಭಿಸಿತು. ಹಂದಿಯ ಉಪಟಳವು ಸಹಿಸಲು ಅಸಾಧ್ಯವಾಯಿತು. ಕೊನೆಗೆ ಪರಮೇಶ್ವರ(ಶಿವ/ಈಶ್ವರ) ಕುಪಿತರಾಗಿ ಅದನ್ನು ಕೊಂದು ಬಿಟ್ಟರು. ಈ ವಿಷಯ ತಿಳಿದಾಗ [[ಪಾರ್ವತಿ|ಪಾರ್ವತಿದೇವಿ]] ಬಹಳ ದುಃಖ ಪಟ್ಟರು. ತಾನೇ ಪ್ರೀತಿಯಿಂದ ಸಾಕಿ ಸಲಹಿದ ಹಂದಿಮರಿಗೆ ಜೀವದಾನ ಮಾಡುವಂತೆ ಬಹುವಾಗಿ ಪ್ರಾರ್ಥಿಸಿಕೊಂಡರು. ಮಡದಿಯ ಇಚ್ಛೆಯಂತೆ [[ಈಶ್ವರ|ಪರಮೇಶ್ವರ]] ಹಂದಿಗೆ ಜೀವದಾನ ಮಾಡಿದರು.<ref name="auto2"/><ref name="auto1"/> ಆ ಬಳಿಕ [[ಶಿವ]] ದೇವರು ಆ ಹಂದಿಯ ಮರಿಗೆ ದೈವಶಕ್ತಿಯನ್ನು ಕರುಣಿಸಿದರು. "ನೀನು ವರಾಹರೂಪಿಯಾದ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸು. ಅಲ್ಲಿ [[ಸತ್ಯ]], [[ಧರ್ಮ]], ನ್ಯಾಯವನ್ನು ರಕ್ಷಿಸುವ ದೈವವಾಗಿ ಮೆರೆದಾಡಿಕೊಂಡಿರು. ಭೂಲೋಕದಲ್ಲಿ ಮಾನವರು ನಿನಗೆ ಅರ್ಪಿಸುವ ನೈವೇದ್ಯಾದಿಗಳನ್ನು ಸ್ವೀಕರಿಸು. ಅವರ [[ಬೆಳೆ|ಬೆಳೆಯನ್ನು]] ರಕ್ಷಣೆ ಮಾಡುವ, ಕಷ್ಟ, ಕಾರ್ಪಣ್ಯಗಳನ್ನು, ರೋಗರುಜಿನಗಳನ್ನು ಪರಿಹರಿಸಿ ಕಾಯುವ ರಕ್ಷಣೆಯ ದೈವವಾಗಿ ಕೀರ್ತಿಯನ್ನು ಬೆಳಗಿಕೊಂಡಿರು. ಅದೇ ರೀತಿ ನಿನ್ನನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ, ಸರಿದಾರಿಗೆ ತಿರುಗಿಸಿ ನಿನ್ನಲ್ಲಿ [[ಭಕ್ತಿ]] ಹುಟ್ಟುವಂತೆ ಮಾಡು" ಎಂದು ವರಪ್ರಧಾನ ಮಾಡಿ ಕಳುಹಿಸಿದರು. ದೇವರ ಅಪ್ಪಣೆ ಪ್ರಕಾರ ಪಂಜುರ್ಲಿಯು ದೈವಶಕ್ತಿಯಾಗಿ ಭೂಲೋಕ ಪ್ರವೇಶಿಸಿತು.<ref name="auto1"/><ref name="auto"/> ==ಪಂಜುರ್ಲಿಯ ಪ್ರಭೇದಗಳು== ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರದ(ಈಗಿನ [[ಧರ್ಮಸ್ಥಳ]]) ಅಣ್ಣಪ್ಪ ಸ್ವಾಮಿಯ ಜೊತೆ ನಿಕಟವಾಗಿ ಹೊಂದಿಕೊಂಡಿದೆ.<ref name="auto"/> ತಾನು ನೆಲೆ ನಿಂತ ಊರಿಗೆ ಅನುಗುಣವಾಗಿ ಪಂಜುರ್ಲಿಯ ಹೆಸರು ಬದಲಾಗುತ್ತಾ ಹೋಗುವುದು ಒಂದು ವಿಶೇಷವಾಗಿದೆ. ಅಣ್ಣಪ್ಪ ಪಂಜುರ್ಲಿ(ಅಣ್ಣಪ್ಪಂಜುರ್ಲಿ ಎಂದೂ ಕರೆಯುತ್ತಾರೆ), ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಲತ್ತಂಡೆ ಪಂಜುರ್ಲಿ ಹೀಗೆ ಪಂಜುರ್ಲಿ ದೈವದ ಪ್ರಭೇದಗಳ ಪಟ್ಟಿ ಬೆಳೆಯುತ್ತದೆ.<ref name="auto1"/> ===ಪಂಜುರ್ಲಿ ದೈವದ ವಿಧಗಳು=== {{multicol}} * ಅಂಗಣತ್ತಾಯ * ಅಲೇರ ಪಂಜುರ್ಲಿ * ಅಂಬಾಡಿ ಪಂಜುರ್ಲಿ * ಅಂಬಡಾಡಿ/ಅಮ್ಟಾಡಿ ಪಂಜುರ್ಲಿ * ಅಣ್ಣಪ್ಪ ಪಂಜುರ್ಲಿ * ಉಡುಪಿಯ ಪಂಜುರ್ಲಿ * ಉರಿಮರ್ಲೆ ಪಂಜುರ್ಲಿ * ಒಡ್ತೆ ಪಂಜುರ್ಲಿ * ಒರ್ನರ ಪಂಜುರ್ಲಿ * ಒರಿಬಂಟೆ ಪಂಜುರ್ಲಿ * ಕಡಬದ ಪಂಜುರ್ಲಿ * ಕಡೆಕ್ಕಾರ ಪಂಜುರ್ಲಿ * ಕಾಡಬೆಟ್ಟು ಪಂಜುರ್ಲಿ {{multicol-break}} * ಕುಂಟಾಲ ಪಂಜುರ್ಲಿ * ಕುಡುಮೊದ ಪಂಜುರ್ಲಿ * ಕುಪ್ಪೆಟ್ಟಿ ಪಂಜುರ್ಲಿ * ಕುಪ್ಪೆ ಪಂಜುರ್ಲಿ * ಕೂಳೂರು ಪಂಜುರ್ಲಿ * ಕೊಟ್ಯದ ಪಂಜುರ್ಲಿ * ಕೋರೆದಂಡ್ ಪಂಜುರ್ಲಿ * ಗೂಡುಪಂಜುರ್ಲಿ * ಗ್ರಾಮದ ಪಂಜುರ್ಲಿ * ಚಾವಡಿ ಪಂಜುರ್ಲಿ * ನಾಡ ಪಂಜುರ್ಲಿ * ಪಂಬತ್ತಾಜೆ ಪಂಜುರ್ಲಿ * ಪಂಜಣತ್ತಾಯ ಪಂಜುರ್ಲಿ {{multicol-break}} * ಪಟ್ಟೊದ ಪಂಜುರ್ಲಿ * ಪಾರೆಂಕಿ ಪಂಜುರ್ಲಿ * ಪೊಟ್ಟ ಪಂಜುರ್ಲಿ * ಮನಿಪನ ಪಂಜುರ್ಲಿ * ಮಲರಾಯ * ಮಲಾರ ಪಂಜುರ್ಲಿ * ಮುಗೇರ ಪಂಜುರ್ಲಿ * ರುದ್ರ ಪಂಜುರ್ಲಿ * ವರ್ಣರೊ ಪಂಜುರ್ಲಿ * ಸೇಮಕಲ್ಲ್ ಪಂಜುರ್ಲಿ * ಜೋಡು ಪಂಜುರ್ಲಿ * ಉದ್ದಿದ ಪಂಜುರ್ಲಿ {{multicol-end}} ==ದೈವದ ಮಣೆ ಮತ್ತು ಸನ್ನಿಧಿ== ಸಾಮಾನ್ಯವಾಗಿ ಎಲ್ಲಾ ತರದ ಜುಮಾದಿ(ಧೂಮಾವತಿ ದೈವ), ಪಿಲ್ಚಂಡಿ, ಪಂಜುರ್ಲಿ, [[ಜಾರಂದಾಯ]] ಮೊದಲಾದ ದೈವಗಳ ಮಣೆ-ಮಂಚದಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ. ಇಲ್ಲಿ ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. [[ಮಂಚ|ಮಂಚದ]] ಗಾತ್ರವು ೫ ೧/೨(ಐದು ವರೆ) ಅಡಿ [[ಉದ್ದ]], ೨ ೧/೪(ಎರಡು ಕಾಲು) [[ಅಡಿ]] ಅಗಲ, ೨ ೧/೪(ಎರಡು ಕಾಲು) ಅಡಿ ಎತ್ತರವಿರುತ್ತದೆ. ಹಲಸು, ಸಾಗುವಾನಿ, ಮೊದಲಾದ ದೀರ್ಘ ಬಾಳಿಕೆ ಬರುವ ಹಲಗೆಗಳನ್ನು ಇದರ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಈ ಮಂಚವನ್ನು ಅಪರೂಪಕ್ಕೆಂಬಂತೆ ಮನೆಯ ಚಾವಡಿಯ ಮಾಡಿನ ತೊಲೆಯ ಸರಪಳಿಗೆ ಆಧಾರದಲ್ಲಿ ತೂಗು ಹಾಕುವುದು ಇದೆ. ಮದನಕೈಗಳನ್ನು([[ಗೋಡೆ|ಗೋಡೆಯಲ್ಲಿ]] ಹಲಗೆಯನ್ನು ಜೋಡಿಸಲು ಇಕ್ಕೆಲಗಳಲ್ಲಿ ಆಧಾರಕ್ಕೆ ಜೋಡಿಸುವ ರೀಪುಗಳು) [[ಗೋಡೆ|ಗೋಡೆಗೆ]] ಜೋಡಿಸಿ ಅದರ ಮೇಲೆ ಒಂದು ಹಲಗೆಯನ್ನಿಟ್ಟು ಪೂಜಿಸುವುದು ಹಿಂದಿನ ಕಾಲದಲ್ಲಿ ತುಳುವರಲ್ಲಿ ಸಾಮಾನ್ಯವಾಗಿ ನಡೆದುಬಂದ ಆಚರಣೆಯಾಗಿದೆ. ಈಗ ಕ್ರಮೇಣ ಬದಲಾವಣೆಯೂ ಕಂಡು ಬಂದಿದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ. ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ, ಮೂಲ ಮೈಸಂದಾಯ(ಮಹಿಷ ದೈವ) ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ದೈವಗಳ ಕೋಲ ನಡೆಯುವಾಗಲೂ ಮೂಲ ಮೈಸಂದಾಯನಿಗೆ ಪ್ರಥಮ ಗೌರವ ಸಲ್ಲಿಸಬೇಕು. ಪಂಜುರ್ಲಿಯ ಜೊತೆಯಲ್ಲಿ ವರ್ತೆಯಿದ್ದಲ್ಲಿ(ಹೆಣ್ಣು ಶಕ್ತಿ) ಒಂದೇ ಮಣೆ-ಮಂಚದಲ್ಲಿ ದೈವವನ್ನು ನಂಬುತ್ತಾರೆ. ಕೋಲ ಕಟ್ಟುವುದು ಕೂಡ ಜೊತೆಯಲ್ಲಿಯೇ ನಡೆಯುತ್ತದೆ. ಪಂಜುರ್ಲಿ ರಕ್ತಾಹಾರದ ದೈವ. ಆದುದರಿಂದ ಭೋಗ/ತಂಬಿಲ ಪಸರ್ನೆಗಳಲ್ಲಿ(ದೈವಗಳಿಗೆ ಕಜ್ಜಾಯ ಸೇವೆ) ವ್ಯತ್ಯಾಸವಿರುವುದಿಲ್ಲ. ಕೋಲ ಕಟ್ಟುವ ಸಮಯದಲ್ಲಿ ತುಳುನಾಡಿನ ಬಡಗು ಭಾಗದಲ್ಲಿ ತೆಂಕಣ ಪ್ರದೇಶಕ್ಕಿಂತ ಸ್ವಲ್ಪ ಮಟ್ಟಿನ ವ್ಯತ್ಯಾಸವಿರುತ್ತದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು [[ಅಂಗುಲ]] ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ. ==ಕೋಲ ಮತ್ತು ತಂಬಿಲ== ತುಳುನಾಡು, ಪಂಜುರ್ಲಿ ದೇವರನ್ನು ಊರಿನ ಸ್ಥಳೀಯ ದೇವತೆಯಾಗಿ ಮತ್ತು ಅವರ ಕುಟುಂಬದ ದೈವವಾಗಿ ಪೂಜಿಸುತ್ತಾರೆ. ತುಳುನಾಡಿನ ಕೆಲವು ಕುಟುಂಬಗಳು ತಮ್ಮ ಪೂರ್ವಜರ ಮನೆಯಲ್ಲಿ ಪಂಜುರ್ಲಿಯನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಅವರು ಕೋಲ ಅಥವಾ ತಂಬಿಲವನ್ನು ಮಾಡುತ್ತಾರೆ ಮತ್ತು ಇದು ಇಡೀ ಕುಟುಂಬವನ್ನು ಒಟ್ಟುಗೂಡಿಸುತ್ತದೆ. ಹೆಚ್ಚುವರಿಯಾಗಿ, ತುಳುನಾಡಿನ ಕೆಲವು ಸ್ಥಳೀಯ ಪಟ್ಟಣಗಳು ​​ಪಂಜುರ್ಲಿ ದೇವರನ್ನು ಪಟ್ಟಣ ರಕ್ಷಕ ಎಂದು ಗೌರವಿಸುವ ವಾರ್ಷಿಕ ಕೋಲಗಳನ್ನು ನಡೆಸುತ್ತವೆ. ಈ ಸಂದರ್ಭಗಳಲ್ಲಿ, ಪಟ್ಟಣದ ನಿವಾಸಿಗಳೆಲ್ಲರೂ ದೈವ ಪಂಜುರ್ಲಿಯನ್ನು ಪೂಜಿಸಲು ಸೇರುತ್ತಾರೆ.<ref name="auto3"/> '''ತಂಬಿಲ''' ಎಂದರೆ ಮನೆಯವರು ಕೋಲವನ್ನು ಮಾಡದಿದ್ದಾಗ, ಮಾಡಬೇಕಾದ ಆಚರಣೆಯಾಗಿದೆ. ಕುಟುಂಬದ ಸದಸ್ಯರು ದೈವಗಳನ್ನು ಪೂಜಿಸಲು ತಂಬಿಲ ಆಚರಣೆಗೆ ಒಟ್ಟುಗೂಡಿದಾಗ ಯಾವುದೇ ಸಂಗೀತ ಅಥವಾ ಕೋಲ ಶೈಲಿಯ ನೃತ್ಯ ಇರುವುದಿಲ್ಲ. ಅವರು ಕೇವಲ ದೈವ ಪ್ರಾರ್ಥನೆಗಳನ್ನು ಮಾಡುತ್ತಾರೆ.<ref name="auto3"/> ==ತೆಂಕಣ ರಾಜ್ಯದಲ್ಲಿ== ತೆಂಕಣ [[ಮಂಗಳೂರು]] ಮೊದಲಾದೆಡೆ ಪಂಜುರ್ಲಿಯು ಪ್ರಧಾನ ದೈವಗಳಾಗಿರುವ ಮನೆತನಗಳಲ್ಲಿ ಕೋಲ ನಡೆಯುವ ಸಮಯದಲ್ಲಿ ಬಡಗಣ ಪ್ರದೇಶಕ್ಕಿಂತ ಕೆಲ ಭಿನ್ನ ಆಚರಣೆಗಳುನ್ನು ಮಾಡುತ್ತಿರುವುದು ತಿಳಿದು ಬಂದಿದೆ. ತೆಂಕಣ ಪ್ರದೇಶದಲ್ಲಿ ಉಳ್ಳಾಲ್ತಿ ಶಕ್ತಿಗೆ ಅಗ್ರಮಾನ್ಯ ಗೌರವ ಸಲ್ಲುವುದು([[ಬಪ್ಪನಾಡು ದುರ್ಗಾಪರಮೇಶ್ವರಿ]], [[ಕಟೀಲು]] ದುರ್ಗಾಪರಮೇಶ್ವರಿ, [[ಪೊಳಲಿ ಅಮ್ಮ|ಪೊಳಲಿ ರಾಜರಾಜೇಶ್ವರಿ]], ಇತ್ಯಾದಿ ಈ ಶಕ್ತಿಗಳನ್ನು ಉಳ್ಳಾಲ್ತಿ ಎಂದು ಸಂಭೋದಿಸುತ್ತಾರೆ). ಕೋಲ ನಡೆಯುವ [[ಗ್ರಾಮಗಳು|ಗ್ರಾಮದಲ್ಲಿ]] ಉಳ್ಳಾಲ್ತಿ ದೇವಸ್ಥಾನ ಇರದಿದ್ದರೆ, ಕೋಲದ ಚಪ್ಪರದಲ್ಲಿ ದೈವಗಳನ್ನು ಪ್ರತಿಷ್ಟಾಪಿಸುವ ''ಮತ್ತರ್ನೆ''ಯಲ್ಲಿ ಉಳ್ಳಾಲ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವಿರುತ್ತದೆ. ''"ಮತ್ತರ್ನೆ"''ಯ ಬಲ ಪಾರ್ಶ್ವದಲ್ಲಿ ಉಳ್ಳಾಲ್ತಿಗೆ ಪ್ರತಿರೂಪವಾಗಿ ಅಮ್ನೂರು (ಅಮ್ಮನವರು ಅಥವಾ ದೇವಿ) ಶಕ್ತಿಯನ್ನು [[ಕಲಶ]] ರೂಪದಲ್ಲಿ ಸ್ಥಾಪಿಸುವರು. [[ಕೆಂಪು]] ಪಟ್ಟಿಯಿಂದ ಅಲಕಂರಿಸಿ ''ಗದ್ದಿಗೆ"''(ದೇವಿಯನ್ನು ಆರಾಧಿಸುವ ವಿಧಾನ) ರೂಪದಲ್ಲಿ ಹೂ, ಪಿಂಗಾರ(ಅಡಿಕೆಯ ಹೂ)ಗಳಿಂದ ಶೃಂಗರಿಸುತ್ತಾರೆ.<ref>ತುಳುನಾಡ ದೈವಗಳು ಪುಸ್ತಕ- ಬನ್ನಂಜೆ ಬಾಬು ಅಮೀನ್, ಕೆಮ್ಮಲಜೆ ಜಾನಪದ ಪ್ರಕಾಶನ ಉಡುಪಿ, ೨೦೧೦</ref> ==ಉಲ್ಲೇಖಗಳು== <references /> {{Interwikineeded}} [[ವರ್ಗ:ಭೂತಾರಾಧನೆ]] [[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]] [[ವರ್ಗ:ತುಳು ಜಾನಪದ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ಪ್ರಾದೇಶಿಕ ಹಿಂದೂ ದೇವತೆಗಳು]] 1fqdani44gg341xo1zedv39w4xkt5dp ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನ 0 128871 1372584 1348193 2026-05-02T03:25:35Z ~2026-26693-69 99246 1372584 wikitext text/x-wiki [[ಚಿತ್ರ:Jenukallu siddeshwara Betta (hill) Arsikere.jpg|thumb|ಜೇನುಕಲ್ ಸಿದ್ದೇಶ್ವರ ದೇವಾಲಯ]] '''ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನ'''ವು ಕರ್ನಾಟಕದ [[ಹಾಸನ]] ಜಿಲ್ಲೆಯ [[ಅರಸಿಕೆರೆ]] ತಾಲ್ಲೂಕಿನ ಯಾದಪುರ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ.<ref>https://www.localguidesconnect.com/t5/General-Discussion/Shree-Jenukal-Siddeshwara-Temple-Arsikere/td-p/1388517</ref><ref>http://wikimapia.org/12282465/Shree-Jenukal-Siddeshwara-Betta</ref> ಯಾದಪುರವು ಅರಸಿಕೆರೆಯಿಂದ ೮ ಕಿಲೋ ಮೀಟರ್ ದೂರದಲ್ಲಿದೆ.<ref> {{cite web|url=http://www.fallingrain.com/world/IN/19/Arsikere.html | title = Arsikere, India Page| work = Falling Rain Genomics, Inc | access-date = 11 September 2017}}</ref> ಈ ದೇವಾಲಯವು ಬೆಟ್ಟದ ಮೇಲಿದ್ದು ಶಿವನಿಗೆ ಸಮರ್ಪಿತವಾಗಿದೆ. ೧೧೦೧ ಮೆಟ್ಟಿಲುಗಳನ್ನು ಹೊಂದಿರುವ [[ಬೆಟ್ಟ]]ವನ್ನು ಉತ್ತರ ದಕ್ಷಿಣವಾಗಿ ಎರಡು ಕಡೆಯಿಂದ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದವನ್ನು ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಒಂದು ಗೋಪುರವಿದೆ. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ.. ಇಲ್ಲಿಗೆ ಭೇಟಿ ನೀಡುವ ಭಕ್ತರು ಬೆಟ್ಟದ ಮೇಲೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೊ ಧೈರ್ಯಕ್ಕಾಗಿ ದೇವರ ರೂಪವಾದ '''ಪಾದಗಳ ಮೇಲಿನ ಹೂ ಪ್ರಸಾದ ಕೇಳುವುದು ಇಲ್ಲಿನ ವಾಡಿಕೆಯಾಗಿದೆ.''' == ಇತಿಹಾಸ == ಹಿಂದೆ ಈ ಪ್ರಾಂತ್ಯ ಮೊದಲು ಅರಣ್ಯವಾಗಿತ್ತು. ಸಿದ್ಧರು ಅನೇಕ ವರ್ಷ ತಪಸ್ಸು ಮಾಡಿ ಸಿದ್ದಿಯಾದ ಸ್ಥಳವೇ ಯಾದಪುರವಾಯಿತೆಂದು ಪ್ರಚಲಿತದಲ್ಲಿ ಇದೆ. ಒಂದು [[ದಂತಕಥೆ|ದಂತಕಥೆಯ]] ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯನ್ನು ([[ಶಿವ]]) ಮೆಚ್ಚಿಸಿ, ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗೆ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದು ಗುಣಮುಖರಾದರಂತೆ.<ref>https://myadhyatm.com/sri-jenukallu-siddeshwara-swamy-devasthana/</ref> ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯು ಬೆಟ್ಟದ ಮೇಲೆ ತಮ್ಮ ಎರಡು ಪಾದಗಳನ್ನು ಮಾತ್ರ ಮೂಡಿಸಿ ಕೆಳಗೆ ಯಾದಪುರದ ಊರ ಮಧ್ಯಭಾಗದಲ್ಲಿ ಮಲಗಿರುವ ಮುದ್ದು [[ನಂದಿ]]ಯ ರೂಪದಲ್ಲಿ ಉದ್ಭವಿಸಿದರಂತೆ. == ಹೆಸರಿನ ಉಗಮ == ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ [[ಜೇನುಗೂಡು]] ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕ್ಷೇತ್ರವೆಂದು ಹೆಸರು ಬಂದಿದೆ. ಈ ಜೇನುಗೂಡುನಲ್ಲಿ, ಜೇನುನೊಣಗಳ ರೂಪದಲ್ಲಿ ದೇವತೆಗಳ ವಾಸಸ್ಥಾನವಾಗಿದ್ದಾರೆ ಎಂದು ಹೇಳಲಾಗುತ್ತದೆ. ಜೇನುಕಲ್ಲು ಸಿದ್ದೇಶ್ವರರನ್ನು ಅಜ್ಜಯ್ಯಾ, ಸಿದ್ದೇಶ್ವರ ಎಂಬ ಹೆಸರುಗಳಿಂದ ಕರೆಯುತ್ತಾರೆ. == ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು == ಪ್ರತಿ ತಿಂಗಳು ಹುಣ್ಣಿಮೆ ಹಾಗೂ [[ಅಮವಾಸ್ಯೆ]]ಯಂದು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://kannada.nativeplanet.com/travel-guide/jenukallu-siddeshwara-temple-arsikere-history-timings-how-003608.html</ref> ಪ್ರತಿ ವರ್ಷ ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಯುವ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ [[ಉತ್ಸವ]]ಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://vijaykarnataka.com/news/hasana/jenukal-siddeshvaras-fair/articleshow/46815431.cms</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ದೇವಾಲಯಗಳು]] [[ವರ್ಗ:ಕರ್ನಾಟಕದ ದೇವಾಲಯಗಳು]] qzqfyl32k2qyxwblxhripy12xuvl6nk 1372585 1372584 2026-05-02T03:29:17Z ~2026-26693-69 99246 /* */ 1372585 wikitext text/x-wiki [[ಚಿತ್ರ:Jenukallu siddeshwara Betta (hill) Arsikere.jpg|thumb|ಜೇನುಕಲ್ ಸಿದ್ದೇಶ್ವರ ದೇವಾಲಯ]] '''ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವಸ್ಥಾನ'''ವು ಕರ್ನಾಟಕದ [[ಹಾಸನ]] ಜಿಲ್ಲೆಯ [[ಅರಸಿಕೆರೆ]] ತಾಲ್ಲೂಕಿನ ಯಾದಪುರ ಗ್ರಾಮದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ.<ref>https://www.localguidesconnect.com/t5/General-Discussion/Shree-Jenukal-Siddeshwara-Temple-Arsikere/td-p/1388517</ref><ref>http://wikimapia.org/12282465/Shree-Jenukal-Siddeshwara-Betta</ref> ಯಾದಪುರವು ಅರಸಿಕೆರೆಯಿಂದ ೮ ಕಿಲೋ ಮೀಟರ್ ದೂರದಲ್ಲಿದೆ.<ref> {{cite web|url=http://www.fallingrain.com/world/IN/19/Arsikere.html | title = Arsikere, India Page| work = Falling Rain Genomics, Inc | access-date = 11 September 2017}}</ref> ಈ ದೇವಾಲಯವು ಬೆಟ್ಟದ ಮೇಲಿದ್ದು ಶಿವನಿಗೆ ಸಮರ್ಪಿತವಾಗಿದೆ. ೧೧೦೧ ಮೆಟ್ಟಿಲುಗಳನ್ನು ಹೊಂದಿರುವ [[ಬೆಟ್ಟ]]ವನ್ನು ಉತ್ತರ ದಕ್ಷಿಣವಾಗಿ ಎರಡು ಕಡೆಯಿಂದ ಹತ್ತಬಹುದು. ಬೆಟ್ಟದ ಮೇಲೆ ಸಿದ್ದೇಶ್ವರ ಸ್ವಾಮಿಯ ಪಾದವನ್ನು ಕಾಣಬಹುದು. ಈ ಬೆಟ್ಟದ ತುದಿಯಲ್ಲಿ ಒಂದು ಗೋಪುರವಿದೆ. ಅಲ್ಲೇ ಪಕ್ಕದಲ್ಲಿ ಗಂಗಮ್ಮ ಕೊಳ ಇದೆ. ಬೆಟ್ಟದ ಕೆಳಗೆ ಒಂದು ಬಸವಣ್ಣನ ಗುಡಿ ಇದೆ.. ಇಲ್ಲಿಗೆ ಭೇಟಿ ನೀಡುವ ಭಕ್ತರು ಬೆಟ್ಟದ ಮೇಲೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮನೊ ಧೈರ್ಯಕ್ಕಾಗಿ ದೇವರ ರೂಪವಾದ '''ಪಾದಗಳ ಮೇಲಿನ ಹೂ ಪ್ರಸಾದ ಕೇಳುವುದು ಇಲ್ಲಿನ ವಾಡಿಕೆಯಾಗಿದೆ.''' ಬೆಟ್ಟದ ಕೆಳಗೆ ಭಕ್ತಾದಿಗಳಿಗಾಗಿ ಪ್ರತಿ ನಿತ್ಯ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿದೆ == ಇತಿಹಾಸ == ಹಿಂದೆ ಈ ಪ್ರಾಂತ್ಯ ಮೊದಲು ಅರಣ್ಯವಾಗಿತ್ತು. ಸಿದ್ಧರು ಅನೇಕ ವರ್ಷ ತಪಸ್ಸು ಮಾಡಿ ಸಿದ್ದಿಯಾದ ಸ್ಥಳವೇ ಯಾದಪುರವಾಯಿತೆಂದು ಪ್ರಚಲಿತದಲ್ಲಿ ಇದೆ. ಒಂದು [[ದಂತಕಥೆ|ದಂತಕಥೆಯ]] ಪ್ರಕಾರ, ಒಮ್ಮೆ ಒಬ್ಬ ಸನ್ಯಾಸಿಯು ಈ ಹಳ್ಳಿಯ ಮೂಲಕ ಹಾದು ಹೋಗುತ್ತಿದ್ದಾಗ ಓರ್ವ ಮಹಿಳೆಯು ತನ್ನ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುತ್ತಾಳೆ. ಆಕೆಯ ಮಗುವಿನ ಸಾವಿಗೆ ಕಾರಣ ತಿಳಿದಾಗ ಗ್ರಾಮಸ್ಥರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯುತ್ತದೆ. ಅದನ್ನು ತೊಡೆದುಹಾಕಲು ಸನ್ಯಾಸಿಯು ಸಿದ್ದೇಶ್ವರನನ್ನು ಕುರಿತು ತಪಸ್ಸು ಮಾಡಿ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿಯನ್ನು ([[ಶಿವ]]) ಮೆಚ್ಚಿಸಿ, ಆ ಊರಿನಲ್ಲಿರುವ ಆರೋಗ್ಯದ ಸಮಸ್ಯೆಗಳನ್ನು ತೊಡೆದುಹಾಕುವ ವರವನ್ನು ಕೇಳುತ್ತಾರೆ. ಹೀಗೆ, ವಿವಿಧ ರೋಗಗಳಿಂದ ಬಳಲುತ್ತಿರುವ ಜನರು ಈ ಸ್ಥಳಕ್ಕೆ ಬಂದು ಗುಣಮುಖರಾದರಂತೆ.<ref>https://myadhyatm.com/sri-jenukallu-siddeshwara-swamy-devasthana/</ref> ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯು ಬೆಟ್ಟದ ಮೇಲೆ ತಮ್ಮ ಎರಡು ಪಾದಗಳನ್ನು ಮಾತ್ರ ಮೂಡಿಸಿ ಕೆಳಗೆ ಯಾದಪುರದ ಊರ ಮಧ್ಯಭಾಗದಲ್ಲಿ ಮಲಗಿರುವ ಮುದ್ದು [[ನಂದಿ]]ಯ ರೂಪದಲ್ಲಿ ಉದ್ಭವಿಸಿದರಂತೆ. == ಹೆಸರಿನ ಉಗಮ == ಹಿಂದೆ ಎತ್ತರವಾದ ಬೆಟ್ಟದಲ್ಲಿ ಶ್ರೀಯವರ ಸನ್ನಿಧಾನದ ಪಕ್ಕದಲ್ಲಿ [[ಜೇನುಗೂಡು]] ಸದಾಕಾಲ ಕಟ್ಟಿರುವುದರಿಂದ ಈ ಕ್ಷೇತ್ರಕ್ಕೆ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕ್ಷೇತ್ರವೆಂದು ಹೆಸರು ಬಂದಿದೆ. ಈ ಜೇನುಗೂಡುನಲ್ಲಿ, ಜೇನುನೊಣಗಳ ರೂಪದಲ್ಲಿ ದೇವತೆಗಳ ವಾಸಸ್ಥಾನವಾಗಿದ್ದಾರೆ ಎಂದು ಹೇಳಲಾಗುತ್ತದೆ. ಜೇನುಕಲ್ಲು ಸಿದ್ದೇಶ್ವರರನ್ನು ಅಜ್ಜಯ್ಯಾ, ಸಿದ್ದೇಶ್ವರ ಎಂಬ ಹೆಸರುಗಳಿಂದ ಕರೆಯುತ್ತಾರೆ. == ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಭಕ್ತರು ದಂಡು == ಪ್ರತಿ ತಿಂಗಳು ಹುಣ್ಣಿಮೆ ಹಾಗೂ [[ಅಮವಾಸ್ಯೆ]]ಯಂದು ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://kannada.nativeplanet.com/travel-guide/jenukallu-siddeshwara-temple-arsikere-history-timings-how-003608.html</ref> ಪ್ರತಿ ವರ್ಷ ಏಪ್ರಿಲ್ / ಜೂನ್ ತಿಂಗಳಲ್ಲಿ ನಡೆಯುವ ಪ್ರಸಿದ್ಧವಾದ ಶ್ರೀ ಜೇನುಕಲ್ಲು ಸಿದ್ದೇಶ್ವರ [[ಉತ್ಸವ]]ಕ್ಕೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.<ref>https://vijaykarnataka.com/news/hasana/jenukal-siddeshvaras-fair/articleshow/46815431.cms</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] [[ವರ್ಗ:ದೇವಾಲಯಗಳು]] [[ವರ್ಗ:ಕರ್ನಾಟಕದ ದೇವಾಲಯಗಳು]] qiz0j9wk4fyu2oklaudnnxw3hj9x2zu ಬಂದಡ್ಕ ಕೋಟೆ 0 132284 1372577 1354767 2026-05-01T23:52:16Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372577 wikitext text/x-wiki ಕಾಸರಗೋಡು ಜಿಲ್ಲೆಯ ''''ಬಂದಡ್ಕ ಕೋಟೆ'''' ಐತಿಹಾಸಿಕ ಹಿನ್ನೆಲೆಗಳನ್ನು ಹೊಂದಿದೆ. ಇದು ಕಾಸರಗೋಡಿನ ಬೃಹತ್ ಕೋಟೆಗಳಲ್ಲಿ ಪ್ರಮುಖವಾದದ್ದು.<ref>"Chandragiri Fort, Kasaragod, Kerala" https://indiapl.com/kerala/chandragiri-fort-285617{{Dead link|date=ಅಕ್ಟೋಬರ್ 2025 |bot=InternetArchiveBot |fix-attempted=yes }}</ref> ಪ್ರಸ್ತುತ ಈ ಕೋಟೆಯು ಪ್ರವಾಸಿತಾಣವಲ್ಲ.<ref>"ಅಗತ್ಯ: ಅರಿಕ್ಕಾಡಿ ಕೋಟೆ ರಕ್ಷ ಣೆ ತುರ್ತು ಅಗತ್ಯ | ವಿಜಯ ಕರ್ನಾಟಕ" https://vijaykarnataka.com/news/kasaragod/arikkady-fort-protection-imminent/articleshow/66098773.cms</ref> [[ಚಿತ್ರ:Bandadka_fort_01.jpg|thumb|ಬಂದಡ್ಕ ಕೋಟೆಯ ನವೀಕರಣ ಹಂತ]] == ಸ್ಥಳ == [[ಕಾಸರಗೋಡು]] - [[ಕಾಞ್ಞಂಗಾಡು]] ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಯಿನಾಚಿಯಿಂದ ಪ್ರಾರಂಭವಾಗುವ ರಾಜ್ಯ ಹೆದ್ದಾರಿಯಲ್ಲಿ ಪೂರ್ವಕ್ಕೆ 30 ಕಿ.ಮೀ (12° 30′ 03.6″ N, 75° 16′ 05.88″ E) ದೂರದಲ್ಲಿ ಬಂದಡ್ಕ ಕೋಟೆಯು ಇದೆ. [[ಬಂದಡ್ಕ]] ಪೇಟೆಯು ಕೋಟೆಯ ವಾಯುವ್ಯ ಗಡಿಯನ್ನು ಹಂಚಿಕೊಳ್ಳುತ್ತದೆ. ದಕ್ಷಿಣ ಗಡಿಯಲ್ಲಿ [[ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ|ಬಂದಡ್ಕ ಸರಕಾರಿ]] [[ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ|ಹೈಯರ್ ಸೆಕೆಂಡರಿ ಶಾಲೆ]], ಪೂರ್ವದಲ್ಲಿ [[ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನ]] ಮತ್ತು ಶ್ರೀ ರಾಮನಾಥ ದೇವಳ ಇದೆ. ಈ ಕೋಟೆ [[ಬಂದಡ್ಕ]] ಪೇಟೆಯ ಒಳಭಾಗದಲ್ಲಿದೆ. ಬಂದಡ್ಕವನ್ನು 'ಕೋಟೆಕ್ಕಾಲ್' ಎಂದೂ ಕರೆಯುತ್ತಾರೆ <ref>[http://www.mathrubhumi.com/travel/kerala/bhandaduka-was-once-a-fort-malayalam-news-1.1514497] {{Webarchive|url=https://web.archive.org/web/20211204025537/https://www.mathrubhumi.com/travel/kerala/bhandaduka-was-once-a-fort-malayalam-news-1.1514497 |date=2021-12-04 }}|"ಬಂದಡ್ಕದಲ್ಲಿ ಕೋಟೆ ಇತ್ತು" (ಮಾತೃಭೂಮಿ - ಮಲೆಯಾಳಂ ದಿನಪತ್ರಿಕೆಯ ವಾರ್ತೆ)</ref> == ಚರಿತ್ರೆ == [[ಚಿತ್ರ:Bandadka_fort_02.jpg|thumb|ಬಂದಡ್ಕ ಕೋಟೆ]] ಈ ಕೋಟೆಯು 16 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದೆ ಎಂಬುದಾಗಿ ಚಾರಿತ್ರಿಕ ದಾಖಲೆಗಳಿಂದ ತಿಳಿದುಬಂದಿದೆ.<ref>[http://www.deshabhimani.com/news/kerala/news-kasaragodkerala-21-11-2016/604539] {{Webarchive|url=https://web.archive.org/web/20211129140428/https://www.deshabhimani.com/news/kerala/news-kasaragodkerala-21-11-2016/604539 |date=2021-11-29 }}|ದೇಶಾಭಿಮಾನಿ ಮಲೆಯಾಳಂ ದಿನಪತ್ರಿಕೆಯ ವಾರ್ತೆ</ref> ಇಕ್ಕೇರಿ ರಾಜವಂಶವು ಕಾಸರಗೋಡಿನ ಸುತ್ತಮುತ್ತ ವಿವಿಧ ಕೋಟೆಗಳನ್ನು ನಿರ್ಮಿಸಲು ಮುಂದಾಗಿತ್ತು.<ref>"Powel Fort or Povval Fort | Forts protected by Department of Archaeology | Protected Monuments" http://www.archaeology.kerala.gov.in/monuments/powel-fort/57{{Dead link|date=ಮೇ 2026 |bot=InternetArchiveBot |fix-attempted=yes }}</ref> ಮೈಸೂರ ಪ್ರಾಂತ್ಯಕ್ಕೆ ವಿದೇಶಗಳೊಂದಿಗೆ ಸಂಪರ್ಕಿಸಲು ಮತ್ತು ಅವರ ವಾಣಿಜ್ಯ ಅಗತ್ಯಗಳನ್ನು ಪೂರೈಸಲು ಈ ಕೋಟೆಯನ್ನು ನಿರ್ಮಿಸಲಾಗಿದೆ.<ref>"ಬೇಕಲ ನೋಡಲೇಬೇಕಲ್ಲ ! - Udayavani | DailyHunt Lite" https://xiaomi.dailyhunt.in/news/india/kannada/udayavani-epaper-udayavani/bekala+nodalebekalla-newsid-169818006?pgs=H&pgn=0&tk=0&mode=wap& {{Webarchive|url=https://web.archive.org/web/20210909171759/https://xiaomi.dailyhunt.in/news/india/kannada/udayavani-epaper-udayavani/bekala+nodalebekalla-newsid-169818006?pgs=H&pgn=0&tk=0&mode=wap& |date=2021-09-09 }}</ref> ಆ ಕಾಲದಲ್ಲಿ, ಬೇಕಲ್ ಬಂದರು ಆಶ್ರಯವಾಗಿತ್ತು. ಈ ಕೋಟೆಯಿಂದ ಪ್ರತೀ 12 ಕಿ.ಮೀ ದೂರದಲ್ಲಿ ಒಂದೊಂದು ಕೋಟೆ ಕಂಡುಬರುತ್ತದೆ. ಅವುಗಳಲ್ಲಿ [[ಚಂದ್ರಗಿರಿ ಕೋಟೆ]], ಪೊವ್ವೆಲ್ ಕೋಟೆ, [[ಕುಂಡಂಗುಳಿ ಕೋಟೆ]] ಮತ್ತು ಬಂದಡ್ಕ ಕೋಟೆ ಅಸ್ತಿತ್ವಕ್ಕೆ ಬಂದಿದೆ. ಕುಂಡಂಗುಳಿ ಕೋಟೆ ಮತ್ತು ಬಂದಡ್ಕ ಕೋಟೆಗಳ ನಿರ್ಮಾಣಕ್ಕೆ ಇಕ್ಕೇರಿ ರಾಜವಂಶದ [[ಶಿವಪ್ಪ ನಾಯಕ]]ನು ನೇತೃತ್ವ ವಹಿಸಿದ್ದನು. ಅವನ ಕಾಲದಿಂದ ಬಂದ ಕರ್ನಾಟಕದ ಜನರು ಇಂದಿಗೂ ಇಲ್ಲಿ ವಾಸಿಸುತ್ತಿದ್ದಾರೆ. ಇಕ್ಕೇರಿ ರಾಜವಂಶದ ನಂತರ [[ಟಿಪ್ಪು ಸುಲ್ತಾನ್]] ಮತ್ತು ಇತರರು ಇಲ್ಲಿಗೆ ಬಂದರು. ಟಿಪ್ಪು ಸುಲ್ತಾನ್ ಅವರೊಂದಿಗೆ ಬಂದ ಸಾಹೇಬರುಗಳು ಇಂದಿಗೂ [[ಕುಂಡಂಗುಳಿ]]ಯಲ್ಲಿ ವಾಸಿಸುತ್ತಿದ್ದಾರೆ. ಮೈಸೂರಿನ ಆಳ್ವಿಕೆಯು ಮುಸ್ಲೀಮರ ವ್ಯಾಪ್ತಿಗೆ ಬಂದಾಗ ಉಂಟಾದ ಬದಲಾವಣೆಗಳು ಈ ಪ್ರದೇಶಗಳಲ್ಲಿ ಇನ್ನೂ ಕಂಡುಬರುತ್ತವೆ.<ref>[http://archives.mathrubhumi.com/kasargod/news/3695528-local_news-Kasargod-%E0%B4%AC%E0%B4%A8%E0%B5%8D%E0%B4%A4%E0%B4%9F%E0%B5%81%E0%B4%95%E0%B5%8D%E0%B4%95.html] {{Webarchive|url=https://web.archive.org/web/20211129232852/http://archives.mathrubhumi.com/kasargod/news/3695528-local_news-Kasargod-%E0%B4%AC%E0%B4%A8%E0%B5%8D%E0%B4%A4%E0%B4%9F%E0%B5%81%E0%B4%95%E0%B5%8D%E0%B4%95.html |date=2021-11-29 }}|ಮಾತೃಭೂಮಿ - ಮಲೆಯಾಳಂ ದಿನಪತ್ರಿಕೆಯ ವಾರ್ತೆ</ref> ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಶಸ್ತ್ರಾಸ್ತ್ರ ಮತ್ತು ಕುದುರೆಗಳನ್ನು ಬೇಕಲ್ ಬಂದರಿನ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಲ್ಲಿಂದ ಆಮದುಗಳನ್ನು ಈ ಪ್ರದೇಶದ ಮೂಲಕ [[ಕರ್ನಾಟಕ]]ಕ್ಕೆ ಕೊಂಡೊಯ್ಯಲಾಗುತ್ತಿತ್ತು. ಸರ್ಕಾರಿ ದಾಖಲೆಗಳ ಪ್ರಕಾರ, ಕೋಟೆಯು ಸರ್ವೆ ನಂಬರ್ 150ರಲ್ಲಿ 9.16 ಎಕರೆ ಭೂಮಿಯನ್ನು ಹೊಂದಿದೆ. ಒಟ್ಟು 12 ಕೋಟೆಕೊತ್ತಲಗಳಿದ್ದವು. ಕೋಟೆ ಮತ್ತು ಭದ್ರಕೋಟೆ ಹಾಳಾಗಿದೆ. ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಚೇರಿಯ ಪಕ್ಕದಲ್ಲಿದೆ. ಸ್ವಾತಂತ್ರ್ಯದ ಮೊದಲು 1932ರಲ್ಲಿ ಕೋಟೆಯನ್ನು ಸಮೀಕ್ಷೆ ಮಾಡಲಾಯಿತು ಎಂದು ದಾಖಲೆಗಳು ತೋರಿಸುತ್ತವೆ. 1956 ರವರೆಗೆ, [[ಕುತ್ತಿಕೋಲು]] ಮತ್ತು [[ಬೇಡಡ್ಕ]] ಪಂಚಾಯತಿಗಳು [[ದಕ್ಷಿಣ ಕನ್ನಡ]]ದ ಭಾಗವಾಗಿದ್ದವು. ಉತ್ತರ, ಪಶ್ಚಿಮ ಮತ್ತು ದಕ್ಷಿಣಕ್ಕೆ ನದಿಗಳಿಂದ ಆವೃತವಾಗಿರುವ ಬೇಡಡುಕ್ಕ ಕರ್ನಾಟಕದ [[ಸುಳ್ಯ]] ನಗರವನ್ನು ಅವಲಂಬಿಸಿತ್ತು. == ಪುರಾತತ್ವ ಇಲಾಖೆಯ ನಿಯಂತ್ರಣ == [[ಚಿತ್ರ:Bandadka_GHSS_gate.jpg|thumb|ಕೋಟೆಯ ಆಕೃತಿಯಲ್ಲಿ ನಿರ್ಮಿಸಲಾಗಿರುವ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರವೇಶದ್ವಾರ]] ಹನ್ನೆರಡನೆಯ ಹಣಕಾಸು ಆಯೋಗವು [[ಭಾರತೀಯ ಪುರಾತತ್ವ ಇಲಾಖೆ]]ಯೊಂದಿಗೆ ಸಮೀಕ್ಷೆ ನಡೆಸಲು ಪ್ರಯತ್ನಿಸಿದರೂ ಬಂದಡ್ಕ ಕೋಟೆಯ ನಿವಾಸಿಗಳು ಇದನ್ನು ವಿರೋಧಿಸಿದರು. ಹಣಕಾಸು ಆಯೋಗದ ನೆರವಿನೊಂದಿಗೆ ಕುಂಡಂಗುಳಿ ಕೋಟೆ ಮತ್ತು ಬಂದಡ್ಕ ಕೋಟೆಗಳನ್ನು ನವೀಕರಿಸಲಾಯಿತು. ಆದರೆ, ನಿರ್ಮಾಣವನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಬೇಕಾಯಿತು.<ref>[http://archives.mathrubhumi.com/kasargod/news/3695528-local_news-Kasargod-%E0%B4%AC%E0%B4%A8%E0%B5%8D%E0%B4%A4%E0%B4%9F%E0%B5%81%E0%B4%95%E0%B5%8D%E0%B4%95.html] {{Webarchive|url=https://web.archive.org/web/20211129232852/http://archives.mathrubhumi.com/kasargod/news/3695528-local_news-Kasargod-%E0%B4%AC%E0%B4%A8%E0%B5%8D%E0%B4%A4%E0%B4%9F%E0%B5%81%E0%B4%95%E0%B5%8D%E0%B4%95.html |date=2021-11-29 }}|ಮಾತೃಭೂಮಿ (ಮಲೆಯಾಳಂ) ಇ-ಪತ್ರಿಕೆ</ref> == ಕೋಟೆ ಮತ್ತು ಶಾಲೆ == ಬಂದಡ್ಕ ಗ್ರಾಮದ ಸಂಪನ್ನ ಚರಿತ್ರೆಯ ನೆನಪಿಗಾಗಿ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯದ್ವಾರವನ್ನು ಕೋಟೆಯ ಆಕೃತಿಯಲ್ಲಿ ವೈಭವದಿಂದ ನಿರ್ಮಿಸಲಾಗಿದೆ.<ref>[http://www.reporterlive.com/2016/10/10/306470.html]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}|ಬಂದಡ್ಕ ಶಾಲೆಯ ಪ್ರವೇಶದ್ವಾರ ಉದ್ಘಾಟನಾ ಸುದ್ದಿ (ರಿಪೋರ್ಟರ್ ಟಿ.ವಿ - ಮಲೆಯಾಳಂ)</ref> == ಚಿತ್ರಗಳು == <gallery> ಚಿತ್ರ:Bandadka fort 03.jpg|ಬಂದಡ್ಕ ಕೋಟೆ ಚಿತ್ರ:Bandadka fort 04.jpg|ಬಂದಡ್ಕ ಕೋಟೆ ಚಿತ್ರ:Bandadka Town.jpg|ಬಂದಡ್ಕ ಪೇಟೆ </gallery> {{commons category|Bandadka Fort}} == ಉಲ್ಲೇಖಗಳು == {{reflist}} {{Interwikineeded}} [[ವರ್ಗ:ಭಾರತದ ಸ್ಮಾರಕಗಳು]] [[ವರ್ಗ:ಭಾರತದ ಕೋಟೆಗಳು]] [[ವರ್ಗ:ಕೋಟೆಗಳು]] 2ovwulksp0woqs9qynco62yhcl1yx5v ನಿನ್ನ ಸನಿಹಕೆ (ಚಲನಚಿತ್ರ) 0 140839 1372558 1352022 2026-05-01T13:32:58Z InternetArchiveBot 69876 Rescuing 2 sources and tagging 0 as dead.) #IABot (v2.0.9.5 1372558 wikitext text/x-wiki '''''ನಿನ್ನ ಸನಿಹಕೆ''''' 2021 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದ್ದು, ಸೂರಜ್ ಗೌಡ ನಿರ್ದೇಶಿಸಿದ್ದಾರೆ,<ref>{{Cite news|url=https://timesofindia.indiatimes.com/entertainment/kannada/movies/news/suraj-gowda-turns-director-for-ninna-sanihake/articleshow/73098664.cms|title=Suraj Gowda turns director for Ninna Sanihake|last=Suresh|first=Sunayana|date=January 5, 2020|publisher=[[Times of India]]}}</ref> ವೈಟ್ ಮತ್ತು ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸೂರಜ್ ಗೌಡ ಮತ್ತು ಧನ್ಯ ರಾಮ್‌ಕುಮಾರ್ ನಟಿಸಿದ್ದಾರೆ.<ref>{{Cite news|url=http://www.newindianexpress.com/entertainment/kannada/2019/aug/06/ninna-sanihake--its-all-about-romance-for-suraj-gowda-and-dhanya-ramkumar-2014811.html|title=Ninna Sanihake : It's all about romance for Suraj and Dhanya Ramkumar|date=6 August 2019|work=[[New Indian Express]]}}</ref><ref>{{Cite news|url=https://www.thenewsminute.com/article/dr-rajkumar-s-granddaughters-sandalwood-debut-titled-ninna-sanihake-105809|title=Dr Rajkumar's granddaughter's Sandalwood debut titled 'Ninna Sanihake'|date=20 July 2019|publisher=[[The News Minute]]}}</ref><ref>{{Cite news|url=https://kannada.news18.com/news/entertainment/puneeth-rajkumar-at-ninna-sanihake-movie-launch-zp-229403.html|title=Dhanya Ramkumar: ಅಣ್ಣಾವ್ರ ಕುಟುಂಬದಿಂದ ಮೊದಲ ಹೀರೋಯಿನ್: ಸೊಸೆಯ ಚೊಚ್ಚಲ ಚಿತ್ರದ ಬಗ್ಗೆ ಅಪ್ಪು ಹೇಳಿದ್ದೇನು?|last=Zahir|date=21 August 2019|publisher=[[News 18]]|language=Kannada|access-date=30 ನವೆಂಬರ್ 2021|archive-date=30 ನವೆಂಬರ್ 2021|archive-url=https://web.archive.org/web/20211130074004/https://kannada.news18.com/news/entertainment/puneeth-rajkumar-at-ninna-sanihake-movie-launch-zp-229403.html|url-status=dead}}</ref><ref>{{Cite news|url=https://www.prajavani.net/entertainment/cinema/ninna-sanihake-dhanya-ramkumar-656725.html|title=ಪ್ರೇಕ್ಷಕರ ಸನಿಹಕೆ...|date=9 August 2019|publisher=[[Prajavani]]}}</ref> ಇದನ್ನು 8 ಅಕ್ಟೋಬರ್ 2021 ರಂದು ಬಿಡುಗಡೆ ಮಾಡಲಾಯಿತು.<ref>{{Cite web|url=https://timesofindia.indiatimes.com/entertainment/kannada/movies/news/suraj-gowda-says-ninna-sanihake-releases-on-october-8/articleshow/86510560.cms|title=Suraj Gowda says Ninna Sanihake releases on October 8|date=25 September 2021|website=Times of India|access-date=5 October 2021}}</ref> == ಪಾತ್ರವರ್ಗ == * ಸೂರಜ್ ಗೌಡ * ಧನ್ಯ ರಾಮ್‌ಕುಮಾರ್ * ಅರುಣಾ ಬಾಲರಾಜ್ * ಮಂಜುನಾಥ್ ಹೆಗಡೆ * [[ರಜನೀಕಾಂತ್|ರಜನಿಕಾಂತ್]] * ಸೌಮ್ಯ ಭಟ್ == ತಯಾರಿಕೆ == ಚಿತ್ರದ ಅಧಿಕೃತ ಫೋಟೋಶೂಟ್ ಅನ್ನು 1 ಜುಲೈ 2019 ರಂದು ಮಾಡಲಾಯಿತು, ಅದರ ವೀಡಿಯೊ ಕ್ಲಿಪ್ಪಿಂಗ್ ಅನ್ನು ಪ್ರಮುಖ ಕನ್ನಡ ಸುದ್ದಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ.<ref>{{Cite news|url=https://kannada.asianetnews.com/entertainment/dhanya-ramkumar-photoshoot-with-suraj-gowda-for-new-project-pu1ss3|title=ಸೂರಜ್‌ ಗೌಡ ಜತೆಗೆ ರಾಜ್‌ಕುಮಾರ್‌ ಮೊಮ್ಮಗಳು!|date=3 July 2019|publisher=[[Asianet News]]}}</ref> ಮೊದಲ ನೋಟದ ಪೋಸ್ಟರ್ ಆಗಸ್ಟ್ 2019ರ 5 ರಂದು ಅದರ ಪ್ರಥಮ ಅಧಿಕೃತ ಪತ್ರಿಕಾಗೋಷ್ಠಿಯ ಸಮಯದಲ್ಲಿ ಬಿಡುಗಡೆ ಮಾಡಲಾಯಿತು <ref>{{Cite news|url=https://kannada.news18.com/news/entertainment/dhanya-ramkumar-first-movie-photo-shoot-video-out-206491.html|title=ವರನಟ ರಾಜ್ ಕುಮಾರ್ ಮೊಮ್ಮಗಳ ಮೊದಲ ಫೋಟೋ ಶೂಟ್ ವಿಡಿಯೋ ವೈರಲ್|last=Zahir|date=2 July 2019|publisher=[[News 18]]|language=Kannada|access-date=30 ನವೆಂಬರ್ 2021|archive-date=25 ಜುಲೈ 2019|archive-url=https://web.archive.org/web/20190725120459/https://kannada.news18.com/news/entertainment/dhanya-ramkumar-first-movie-photo-shoot-video-out-206491.html|url-status=dead}}</ref> ಸ್ಯಾಂಡಲ್‌ವುಡ್ ನಟರಾದ [[ಪುನೀತ್ ರಾಜ್‍ಕುಮಾರ್|ಪುನೀತ್ ರಾಜ್‌ಕುಮಾರ್]] ಮತ್ತು [[ರಾಘವೇಂದ್ರ ರಾಜ್‍ಕುಮಾರ್ (ನಟ)|ರಾಘವೇಂದ್ರ ರಾಜ್‌ಕುಮಾರ್]] ಮತ್ತು ನಿರ್ದೇಶಕ ದಿನಕರ್ ತೂಗುದೀಪ ಅವರು ಪ್ರಾರಂಭಿಸಿದ ಚಿತ್ರದ [[ಮುಹೂರ್ತ|ಮುಹೂರ್ತದ]] ನಂತರ ಚಿತ್ರದ ಚಿತ್ರೀಕರಣವು ಆಗಸ್ಟ್ 2019 ರಂದು ಪ್ರಾರಂಭವಾಯಿತು.<ref>{{Cite news|url=https://www.chitraloka.com/news/20874-ninna-sanihake-launched-by-puneeth.html|title=Ninna Sanihake' Launched By Puneeth|date=19 August 2019|publisher=Chitraloka|access-date=30 ನವೆಂಬರ್ 2021|archive-date=30 ನವೆಂಬರ್ 2021|archive-url=https://web.archive.org/web/20211130074005/https://www.chitraloka.com/news/20874-ninna-sanihake-launched-by-puneeth.html|url-status=dead}}</ref><ref name="chitraloka">{{Cite news|url=https://www.chitraloka.com/news/20885-puneeth-rajkumar-claps-for-ninna-sanihake.html|title=ಅಕ್ಕನ ಮಗಳ ಚಿತ್ರಕ್ಕೆ ಅಪ್ಪು ಕ್ಲಾಪ್|date=20 August 2019|publisher=Chitraloka|language=Kannada|access-date=30 ನವೆಂಬರ್ 2021|archive-date=30 ನವೆಂಬರ್ 2021|archive-url=https://web.archive.org/web/20211130074002/https://www.chitraloka.com/news/20885-puneeth-rajkumar-claps-for-ninna-sanihake.html|url-status=dead}}</ref> == ಚಿತ್ರಸಂಗೀತ == ಚಿತ್ರದ ಸಂಗೀತವನ್ನು ಭಾರತೀಯ ಗಾಯಕ ಮತ್ತು ಸಂಯೋಜಕ [[ರಘು ದೀಕ್ಷಿತ್]] ಸಂಯೋಜಿಸಿದ್ದಾರೆ.<ref>{{Cite news|url=https://timesofindia.indiatimes.com/entertainment/kannada/music/i-did-the-right-thing-by-owning-up-to-my-mistakes-raghu-dixit/articleshow/70552666.cms|title=I did the right thing by owning up to my mistakes: Raghu Dixit|last=Suresh|first=Sunayana|date=8 August 2019|work=[[The Times of India]]}}</ref> {{Track listing | extra_column = ಹಾಡುಗಾರರು(s) | title1 = ಮಳೆ ಮಳೆ | extra1 = [[ರಘು ದೀಕ್ಷಿತ್]] | title2 = ನೀ ಪರಿಚಯ | extra2 = ರಘು ದೀಕ್ಷಿತ್, ಸಿದ್ಧಾರ್ಥ ಬೆಳಮಣ್ಣು, [[ರಕ್ಷಿತಾ ಸುರೇಶ್]] | title3 = ಒಲವಾಗಿದೆ | extra3 = [[ಬೆನ್ನಿ ದಯಾಲ್]], ಐಶ್ವರ್ಯ ರಂಗರಾಜನ್ | title4 = ನಿನ್ನ ಸನಿಹಕೆ | extra4 = [[ಸಂಜಿತ್ ಹೆಗ್ಡೆ]], ಶೃತಿ ವಿ.ಎಸ್. | title5 = ಏಕೋ ಇದೇಕೋ | extra5 = ರಘು ದೀಕ್ಷಿತ್, ಸಂಜಿತ್ ಹೆಗ್ಡೆ | title6 = ಬೇರೆ ಇರೋದೆ | extra6 = ರಘು ದೀಕ್ಷಿತ್, ರಮ್ಯ ಭಟ್ ಅಭಯಂಕರ್ | title7 = ಓಡು ಓಡು | extra7 = ರಘು ದೀಕ್ಷಿತ್ | title8 = ಬೇರೆ ಇರೋದೆ | extra8 = ರಘು ದೀಕ್ಷಿತ್, ರಮ್ಯ ಭಟ್ ಅಭಯಂಕರ್ | title9 = ದಿ ಸೌಂಡ್ ಆಫ್ ಕಯಾಸ್ | extra9 = ರಘು ದೀಕ್ಷಿತ್ | title10 = ದಿ ಸ್ಪಿರಿಟ್ ಆಫ್ ನಿನ್ನ ಸನಿಹಕೆ | extra10 = ರಘು ದೀಕ್ಷಿತ್| all_writing = | total_length = 32:26 }} == ಬಾಹ್ಯ ಕೊಂಡಿಗಳು == {{IMDb title|id=10873536}} == ಉಲ್ಲೇಖಗಳು == {{Reflist}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೨೧ ಕನ್ನಡಚಿತ್ರಗಳು]] 7b1ukp0uelx0viinv159pu9p6vdgmwc ಬೀರ್ಬಲ್ (ಚಲನಚಿತ್ರ) 0 141178 1372588 1355844 2026-05-02T04:17:02Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372588 wikitext text/x-wiki '''''ಬೀರ್‌ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ''''' ಅಥವಾ ಸರಳವಾಗಿ '''''ಬೀರ್‌ಬಲ್''''' <ref>{{Cite web|url=https://www.thenewsminute.com/article/birbal-trilogy-case-1-finding-vajramuni-review-watchable-thriller-95251|title='Birbal Trilogy Case 1: Finding Vajramuni' review: A watchable thriller|website=The News Minute|access-date=28 May 2020}}</ref> 2019 ರ ಕನ್ನಡ ಭಾಷೆಯ ಅಪರಾಧ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು [[ಎಂ. ಜಿ. ಶ್ರೀನಿವಾಸ್]] ಅವರು ಬರೆದು,ನಿರ್ದೇಶಿಸಿದ್ದಾರೆ.<ref>{{Cite web|url=https://www.deccanchronicle.com/entertainment/movie-reviews/200119/birbal-movie-review-an-investigation-which-kills-two-plus-hours.html|title=Birbal movie review: An investigation which kills two plus hours|website=Deccan Chronicle|access-date=28 May 2020|archive-date=9 ಮೇ 2019|archive-url=https://web.archive.org/web/20190509123646/https://www.deccanchronicle.com/amp/entertainment/movie-reviews/200119/birbal-movie-review-an-investigation-which-kills-two-plus-hours.html|url-status=dead}}</ref> ಈ ಚಿತ್ರವು ''ಬೀರ್‌ಬಲ್ ಟ್ರೈಲಜಿಯ'' ಮೊದಲ ಭಾಗವಾಗಿದೆ.ಈ ಚಲನಚಿತ್ರವು [[ಜೇಡರ ಬಲೆ|ಸಿಐಡಿ 999]] ಮತ್ತು [[ಸಾಂಗ್ಲಿಯಾನ (ಚಲನಚಿತ್ರ)|ಸಾಂಗ್ಲಿಯಾನ]] ನಂತರ ಕನ್ನಡದಲ್ಲಿ ಮೂರನೇ "ಪಾತ್ರ ಆಧಾರಿತ ಟ್ರೈಲಜಿ" ಎಂದು ಗುರುತಿಸಲಾಗಿದೆ.<ref name="first">{{Cite web|url=https://timesofindia.indiatimes.com/entertainment/kannada/movies/news/birbal-trilogy-has-a-lot-of-firsts-mg-srinivas/articleshow/67571423.cms|title=Birbal Trilogy has a lot of firsts: MG Srinivas|website=Times Of India|access-date=28 May 2020}}</ref>ಇದು ಒಂದು ಸಿನಿಮ್ಯಾಟಿಕ್ ಯೂನಿವರ್ಸ್‌ನ ಮೊದಲ ಚಿತ್ರವಾಗಿದ್ದು, ನಂತರದ [[ಘೋಸ್ಟ್ (2023ರ ಚಲನಚಿತ್ರ)|ಘೋಸ್ಟ್]] ಚಿತ್ರದಲ್ಲಿ ಎಂ. ಜಿ. ಶ್ರೀನಿವಾಸ್ ಅವರು ಮತ್ತೊಮ್ಮೆ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [[ರುಕ್ಮಿಣಿ ವಸಂತ್]] ನಾಯಕ ನಟಿಯಾಗಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.<ref name="heroine">{{Cite news|url=https://www.deccanherald.com/metrolife/rukmini-worked-17-hours-713712.html|title=Rukmini worked for 17 hours straight for Birbal Trilogy|last=Anien|first=Tini Sara|work=Deccan Herald|access-date=15 November 2020}}</ref> ಈ ಚಿತ್ರವು ಕನ್ನಡದಲ್ಲಿ ಮೊದಲ ಬಾರಿಗೆ 8D ಹಾಡನ್ನು ಪರಿಚಯಿಸಿತು. ಸ್ಕ್ರಿಬಲ್ ಎಫೆಕ್ಟ್ ಅನ್ನು ಬಳಸಿದ ಮೊದಲ ಕನ್ನಡ ಚಲನಚಿತ್ರ ಇದು. ಕನ್ನಡ ಚಿತ್ರವೊಂದಕ್ಕೆ ಕೆನಡಾದಲ್ಲಿ ವಿಎಫ್‌ಎಕ್ಸ್ ಮಾಡಿದ್ದು ಇದೇ ಮೊದಲು.<ref name="first"/><ref>{{Cite web|url=https://timesofindia.indiatimes.com/entertainment/kannada/movies/news/international-names-give-birbal-trilogy-a-hollywood-touch/articleshow/67193448.cms|title=International names give Birbal Trilogy a Hollywood touch|website=Times Of India|access-date=28 May 2020}}</ref><ref>{{Cite web|url=https://timesofindia.indiatimes.com/entertainment/kannada/movies/news/birbal-trilogy-is-a-kannada-film-made-like-an-english-thriller/articleshow/67554648.cms|title='Birbal Trilogy is a Kannada film made like an English thriller'|website=Times Of India|access-date=28 May 2020}}</ref> ಇದರ ಮುಂದುವರಿದ ಭಾಗಗಳಿಗೆ ''ಬೀರ್‌ಬಲ್ ಟ್ರೈಲಜಿ ಕೇಸ್ ಸಂಖ್ಯೆ 2 ಅವ್ರ್ನ್ ಬಿಟ್ಟ್, ಇವ್ರ್ನ್ ಬಿಟ್ಟ್, ಅವ್ರ್ಯಾರು?'' ಮತ್ತು ''ಬೀರ್‌ಬಲ್ ಟ್ರೈಲಜಿ ಕೇಸ್ ಸಂಖ್ಯೆ. 3: ತುರೇಮಣೆ'' ಎಂದು ಶೀರ್ಷಿಕೆ ನೀಡಲಾಗಿದೆ. ಈ ಚಲನಚಿತ್ರವು ಅದರ ಕಥೆಯ ನಿರೂಪಣೆಯ ತಂತ್ರದಲ್ಲಿ "ರಾಶೊಮಾನ್ ಪರಿಣಾಮ" ವನ್ನು ಬಳಸಿಕೊಳ್ಳುವುದಕ್ಕಾಗಿ ಪ್ರಶಂಸಿಸಲ್ಪಟ್ಟಿದೆ.<ref>{{Cite web|url=https://www.filmcompanion.in/reviews/kannada-review/birbal-movie-review-a-fun-thriller-that-holds-your-attention/|title=Birbal Movie Review: A Fun Thriller That Holds Your Attention|last=KARTHIK KERAMALU|date=18 January 2019|website=filmcompanion|access-date=25 August 2020}}</ref> ಈ ಚಲನಚಿತ್ರವು 2017 ರ ಕೊರಿಯನ್ ಚಲನಚಿತ್ರ ''ನ್ಯೂ ಟ್ರಯಲ್'' ಅನ್ನು ಹೋಲುತ್ತದೆ ಎನ್ನಲಾಗಿದೆ.<ref>{{Cite web |url=https://www.deccanchronicle.com/entertainment/movie-reviews/230119/birbal-movie-review-birbal-from-korea.html |title=ಆರ್ಕೈವ್ ನಕಲು |access-date=2021-12-19 |archive-date=2021-12-19 |archive-url=https://web.archive.org/web/20211219132319/https://www.deccanchronicle.com/amp/entertainment/movie-reviews/230119/birbal-movie-review-birbal-from-korea.html |url-status=dead }}</ref> ಚಿತ್ರದ ತೆಲುಗು ರಿಮೇಕ್ ''ತಿಮ್ಮರುಸು'' 30 ಜುಲೈ 2021 ರಂದು ಬಿಡುಗಡೆಯಾಯಿತು.<ref>{{Cite web |url=https://www.chitraloka.com/news/23125-birbal-to-be-remade-in-telugu-as-thimmarusu.html |title=ಆರ್ಕೈವ್ ನಕಲು |access-date=2021-12-19 |archive-date=2021-12-19 |archive-url=https://web.archive.org/web/20211219132318/https://www.chitraloka.com/news/23125-birbal-to-be-remade-in-telugu-as-thimmarusu.html |url-status=dead }}</ref><ref>{{Cite web|url=https://www.cinemaexpress.com/stories/news/2020/sep/07/satyadev-turns-thimmarasu-20145.html|title=Birbal Trilogy Telugu remake titled Thimmarasu|website=The New Indian Express|language=en|access-date=2020-12-23}}</ref> ಈ ಸಿನಿಮಾ ತಮಿಳಿಗೂ ರಿಮೇಕ್ ಆಗಲಿದೆ ಎಂದು ವರದಿಯಾಗಿದೆ.<ref>https://www.hindutamil.in/news/cinema/tamil-cinema/678094-shantanu-bagyaraj-to-feature-in-birbal-vajramuni-remake.html</ref><ref>https://m.timesofindia.com/entertainment/tamil/movies/news/shanthnu-in-tamil-remake-of-mg-srinivas-birbal-film/amp_articleshow/83197384.cms</ref> ಒಂದು ಮಳೆಗಾಲದ ಮಧ್ಯರಾತ್ರಿ ರಸ್ತೆಯಲ್ಲಿ ಒಬ್ಬ ಕ್ಯಾಬ್‌ಡ್ರೈವರ್‌ನ ಕೊಲೆಯಾಗುತ್ತದೆ, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಬಾರ್ಟೆಂಡರ್ (ವಿಷ್ಣು) ಇದನ್ನು ನೋಡಿ ಪೊಲೀಸರಿಗೆ ತಿಳಿಸುತ್ತಾನೆ. ಆದರೆ ಪೊಲೀಸರು ವಿಷ್ಣುವನ್ನು ಅಪರಾಧಿ ಎಂದು ಬಂಧಿಸುತ್ತಾರೆ ಮತ್ತು ಅವನ ವಿರುದ್ಧ ಸಾಕ್ಷ್ಯವನ್ನು ಸೃಷ್ಟಿಸುತ್ತಾರೆ. ಕಪೋಲಕಲ್ಪಿತ ಸಾಕ್ಷ್ಯವನ್ನು ನೋಡಿದ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡುತ್ತದೆ. ಕೆಲವು ವರ್ಷಗಳ ನಂತರ, ಯುವ ಬುದ್ಧಿವಂತ ವಕೀಲ (ಮಹೇಶ್ ದಾಸ್) ಸಮಾಜದ ದುರ್ಬಲ ವರ್ಗಕ್ಕೆ ನ್ಯಾಯ ಒದಗಿಸುವ ಉದ್ದೇಶವನ್ನು ಹೊಂದಿರುವ ಕಾನೂನು-ಸಂಸ್ಥೆಯನ್ನು ಸೇರುತ್ತಾರೆ. ಮಹೇಶ್ ವಿಷ್ಣುವಿನ ಪ್ರಕರಣವನ್ನು ತೆಗೆದುಕೊಳ್ಳಲು ನಿರ್ಧರಿಸುತ್ತಾನೆ ಮತ್ತು ವಿಷ್ಣು ಪೆರೋಲ್‌ನಲ್ಲಿದ್ದಾಗ ಪ್ರಕರಣವನ್ನು ಪುನಃ ತೆರೆಯಲು ಬಯಸುತ್ತಾನೆ. == ಪಾತ್ರವರ್ಗ == * ಮಹೇಶ್ ದಾಸ್ ಪಾತ್ರದಲ್ಲಿ [[ಎಂ. ಜಿ. ಶ್ರೀನಿವಾಸ್]] * ಜಾನ್ವಿಯಾಗಿ [[ರುಕ್ಮಿಣಿ ವಸಂತ್]] <ref name="heroine"/> * ಮಧುಸೂಧನ್ ರಾವ್ ಇನ್ಸ್ ಪೆಕ್ಟರ್ ರಾಘವನ್ ಪಾತ್ರದಲ್ಲಿ * ಶಾಸ್ತ್ರಿಯಾಗಿ ಸುಜಯ್ ಶಾಸ್ತ್ರಿ * ವಿಷ್ಣು ಪಾತ್ರದಲ್ಲಿ ವಿನೀತ್ ಕುಮಾರ್ * [[ಸುರೇಶ್ ಹೆಬ್ಳೀಕರ್]] ಅವರು ಕಾನೂನು ಸಂಸ್ಥೆಯ ಮುಖ್ಯಸ್ಥ ಹೆಗ್ಡೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ * ರಾಮ್ ದಾಸ್ ಪಾತ್ರದಲ್ಲಿ ರವಿ ಭಟ್ * ಸುಮಿತ್ರಾ, ವಿಷ್ಣು ತಾಯಿಯಾಗಿ ಅರುಣಾ ಬಾಲರಾಜ್ * ಇನ್ಸ್ ಪೆಕ್ಟರ್ ವಜ್ರಮುನಿ ಪಾತ್ರದಲ್ಲಿ ಕೀರ್ತಿ ಬಾನು * ಪಬ್ಲಿಕ್ ಪ್ರಾಸಿಕ್ಯೂಟರ್ ಪಾರ್ಥ ಸಾರಥಿ ಆಗಿ ಕೃಷ್ಣ ಹೆಬ್ಬಾಳೆ * ಕವಿತಾ ಗೌಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ == ಸಂಗೀತ == ಸೌರಭ್ ವೈಭವ್ ಮತ್ತು ಕಾಳಾಚರಣ್ ಸಂಯೋಜಿಸಿದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಕ್ರಿಸ್ಟಲ್ ಮ್ಯೂಸಿಕ್ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ <ref>{{Cite web|url=https://gaana.com/album/birbal|title=Birbal Songs|access-date=28 May 2020}}</ref> === ಹಾಡುಗಳ ಪಟ್ಟಿ === <ref>{{Cite web|url=https://gaana.com/song/raghavan-theme|title=Birbal Original Soundtrack|access-date=28 May 2020}}</ref> {{Tracklist | extra_column = ಗಾಯಕ(ರು) | title1 = ಬೀರ್‌ಬಲ್ ಶೀರ್ಷಿಕೆ ಗೀತೆ | extra1 = ಸೌರಭ್ ಗುಪ್ತಾ | music1 = ಸೌರಭ್ ವೈಭವ್ | length1 = 2:44 | lyrics1 = ತ್ರಿಲೋಕ್ ತ್ರಿವಿಕ್ರಮ್ | title2 = ರಾಗಿಣಿ ಮೇಡಂ | extra2 = [[ಸಂಜಿತ್ ಹೆಗ್ಡೆ]] | music2 = ಕಲಾಚರಣ್ | length2 = 4:06 | lyrics2 = ಅಜಿತ್ ಹೆಡ್ಗೆ ಬೊಪ್ಪನಳ್ಳಿ<br />ಎಂ.ಜಿ..ಶ್ರೀನಿವಾಸ್ |}} == ಬಿಡುಗಡೆ == ಚಲನಚಿತ್ರವು 18 ಜನವರಿ 2019 ರಂದು ಬಿಡುಗಡೆಯಾಯಿತು ಮತ್ತು ಪ್ರೇಕ್ಷಕರಿಂದ ಹೆಚ್ಚು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿತು. ನಿರ್ದೇಶಕರ ಪ್ರಯತ್ನ, ಆಕರ್ಷಕ ಚಿತ್ರಕಥೆ, ಪಾತ್ರವರ್ಗದ ಅಭಿನಯ ಮತ್ತು ಹಿನ್ನಲೆ ಸಂಗೀತ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು.<ref>{{Cite news|url=https://bangaloremirror.indiatimes.com/entertainment/reviews/birbal-movie-review-a-slow-moving-whodunnit/articleshow/67594492.cms|title=BIRBAL MOVIE REVIEW: A SLOW-MOVING WHODUNNIT|work=Bangalore Mirror|access-date=28 May 2020}}</ref> ಹಿಂದಿ ಚಿತ್ರ ನಿರ್ಮಾಪಕರು ರಿಮೇಕ್ ಹಕ್ಕುಗಳಿಗಾಗಿ ನಿರ್ದೇಶಕ ಮತ್ತು ನಿರ್ಮಾಪಕರನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.<ref>{{Cite news|url=https://timesofindia.indiatimes.com/entertainment/kannada/movies/news/birbal-trilogy-to-be-remade-in-hindi/articleshow/67468736.cms|title=Birbal Trilogy to be remade in Hindi|work=Times Of India|access-date=28 May 2020}}</ref> ಚಲನಚಿತ್ರವು ಆನ್‌ಲೈನ್ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ 20 ಏಪ್ರಿಲ್ 2020 ರಂದು ಬಿಡುಗಡೆಯಾಯಿತು.<ref>{{Cite news|url=https://theprimetime.in/after-dia-and-love-mocktail-another-kannada-movie-sets-a-trend-on-amazon-prime/|title=After Dia and Love Mocktail another Kannada movie sets a trend on Amazon Prime|work=The Prime Time|access-date=30 May 2020|archive-date=12 ಏಪ್ರಿಲ್ 2021|archive-url=https://web.archive.org/web/20210412171207/https://theprimetime.in/after-dia-and-love-mocktail-another-kannada-movie-sets-a-trend-on-amazon-prime/|url-status=dead}}</ref> == ಉಲ್ಲೇಖಗಳು == {{reflist}} == ಬಾಹ್ಯ ಕೊಂಡಿಗಳು == * {{IMDb title|tt8364132}} {{Interwikineeded}} [[ವರ್ಗ:ಕನ್ನಡ ಚಲನಚಿತ್ರಗಳು]] [[ವರ್ಗ:ವರ್ಷ-೨೦೧೯ ಕನ್ನಡಚಿತ್ರಗಳು]] 7pxx2wd1wtre6qbb0ck9klgtcz357en ನೈಕಾ 0 144212 1372563 1371055 2026-05-01T14:49:34Z InternetArchiveBot 69876 Rescuing 0 sources and tagging 2 as dead.) #IABot (v2.0.9.5 1372563 wikitext text/x-wiki '''ನೈಕಾ''' ಭಾರತೀಯ [[ಇ-ಕಾಮರ್ಸ್]] ಕಂಪನಿಯಾಗಿದ್ದು, ೨೦೧೨ರಲ್ಲಿ ಫಲ್ಗುಣಿ ನಾಯರ್ ಸ್ಥಾಪಿಸಿದರು ಮತ್ತು [[ಮುಂಬಯಿ.|ಮುಂಬೈನಲ್ಲಿ]] ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು 100+ ಆಫ್‌ಲೈನ್ ಸ್ಟೋರ್‌ಗಳಲ್ಲಿ [[ಸೌಂದರ್ಯ]], ಕ್ಷೇಮ ಮತ್ತು ಫ್ಯಾಷನ್ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ೨೦೨೦ ರಲ್ಲಿ, ಇದು ಮಹಿಳೆಯ ನೇತೃತ್ವದ ಮೊದಲ ಭಾರತೀಯ ಯುನಿಕಾರ್ನ್ ಸ್ಟಾರ್ಟ್ಅಪ್ ಆಯಿತು.<ref>{{Cite web|url=https://www.ndtv.com/business/falguni-nayar-founder-of-indias-first-woman-led-unicorn-nykaa-profile-2590610|title=Falguni Nayar, Founder Of India's First Woman-Led Unicorn Nykaa: Profile|date=October 28, 2021|website=NDTV.com|access-date=2021-11-05}}</ref> ನೈಕಾ ಭಾರತದಲ್ಲಿ ಮತ್ತು ಅಂತರಾಷ್ಟ್ರೀಯವಾಗಿ ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ೨೦೧೫ ರಲ್ಲಿ, ಕಂಪನಿಯು ಆನ್‌ಲೈನ್-ಮಾತ್ರದಿಂದ ಓಮ್ನಿಚಾನಲ್ ಮಾದರಿಗೆ ವಿಸ್ತರಿಸಿತು ಮತ್ತು ಸೌಂದರ್ಯದ ಹೊರತಾಗಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ೨೦೨೦ ರ ಹೊತ್ತಿಗೆ, ಇದು ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ೨೦೦೦ ಬ್ರ್ಯಾಂಡ್‌ಗಳು ಮತ್ತು ೨೦೦೦೦೦ ಉತ್ಪನ್ನಗಳನ್ನು ಚಿಲ್ಲರೆ ಮಾಡುತ್ತದೆ. == ಇತಿಹಾಸ == [[ಚಿತ್ರ:NYKAA.COM_LOGO.jpg|link=//upload.wikimedia.org/wikipedia/commons/thumb/9/92/NYKAA.COM_LOGO.jpg/220px-NYKAA.COM_LOGO.jpg|thumb| ಆರಂಭಿಕ ವರ್ಷಗಳಲ್ಲಿ ಲೋಗೋ ಬಳಸಲಾಗಿದೆ.]] [[ಕೊಟಕ್ ಮಹೀಂದ್ರಾ ಬ್ಯಾಂಕ್|ಕೋಟಾಕ್ ಮಹೀಂದ್ರಾ]] ಕ್ಯಾಪಿಟಲ್ ಕಂಪನಿಯಲ್ಲಿ ಮಾಜಿ ವ್ಯವಸ್ಥಾಪಕ ನಿರ್ದೇಶಕರಾದ ಫಲ್ಗುಣಿ ನಾಯರ್ ಅವರು ಏಪ್ರಿಲ್ ೨೦೧೨ ರಲ್ಲಿ <ref name="iDiva">{{Cite web|url=https://www.idiva.com/career/advice/get-a-glimpse-into-the-mind-of-falguni-nayar-the-woman-behind-the-force-that-is-nykaa/17030893|title=Get A Glimpse Into The Mind Of Falguni Nayar, The Woman Behind The Force That Is Nykaa|date=8 March 2017|website=iDiva|language=en-IN|access-date=14 November 2021}}</ref> ಸ್ಥಾಪಿಸಿದರು. ಸೌಂದರ್ಯ ಮತ್ತು ಕ್ಷೇಮ ಉತ್ಪನ್ನಗಳ ಶ್ರೇಣಿಯನ್ನು ಕ್ಯುರೇಟಿಂಗ್ ಮಾಡುವ ಇಕಾಮರ್ಸ್ ಪೋರ್ಟಲ್ ಆಗಿ ಇದನ್ನು ಪ್ರಾರಂಭಿಸಲಾಗಿದೆ.<ref>{{Cite news|url=https://www.livemint.com/Leisure/EMOmjllb5hPv8Se8T62ZaK/Falguni-Nayar-The-beauty-entrepreneur.html|title=Falguni Nayar: The beauty entrepreneur|last=Kapur|first=Mallika|date=24 March 2017|work=Live Mint|access-date=2 April 2020}}</ref><ref>{{Cite news|url=http://economictimes.indiatimes.com/slideshows/biz-entrepreneurship/meet-five-ex-bankers-who-broke-free-with-radically-different-ventures/slideshow/18842074.cms|title=Shades in Beauty Space: Falguni Nayar|work=Economictimes.indiatimes.com|access-date=7 March 2013}}</ref> ನೈಕಾ ಎಂಬ ಬ್ರಾಂಡ್ ಹೆಸರು [[ಸಂಸ್ಕೃತ]] ಪದ ನಾಯಕ ದಿಂದ ಬಂದಿದೆ, ಇದರರ್ಥ ನಟಿ ಅಥವಾ "ಜನನ ಗಮನದಲ್ಲಿರುವವರು".<ref>{{Cite web|url=https://www.nykaa.com/who_are_we|title=Who are we &#124; Nykaa|website=www.nykaa.com}}{{Dead link|date=ಮೇ 2026 |bot=InternetArchiveBot |fix-attempted=yes }}</ref> ವೆಬ್‌ಸೈಟ್ ಅನ್ನು ಮೊದಲು ದೀಪಾವಳಿ ೨೦೧೨ ರ ಸುಮಾರಿಗೆ ಪ್ರಾರಂಭಿಸಲಾಯಿತು ಮತ್ತು ೨೦೧೩ <ref name="iDiva" /> ವಾಣಿಜ್ಯಿಕವಾಗಿ ಲಭ್ಯವಿತ್ತು. ೨೦೧೫ ರಲ್ಲಿ, ಕಂಪನಿಯು ಆನ್‌ಲೈನ್-ಮಾತ್ರದಿಂದ ಓಮ್ನಿಚಾನಲ್ ಮಾದರಿಗೆ ವಿಸ್ತರಿಸಿತು ಮತ್ತು ಫ್ಯಾಷನ್ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು.<ref name="auto2">{{Cite web|url=https://brandequity.economictimes.indiatimes.com/news/marketing/nykaa-reveales-its-omni-channel-content-and-guided-selling-strategy/70841130|title=Nykaa reveales its omni-channel content and guided selling strategy – ET BrandEquity|website=ETBrandEquity.com}}</ref><ref>{{Cite news|url=https://www.business-standard.com/article/companies/nykaa-bets-big-on-fashion-offline-stores-with-eye-on-unicorn-tag-119041900920_1.html|title=Nykaa bets big on fashion, offline stores with eye on Unicorn tag|last=Lall|first=Pavan|date=19 April 2019|work=Business Standard India|via=Business Standard}}</ref> ಅಕ್ಟೋಬರ್ ೨೦೨೦ರಲ್ಲಿ, ಕಂಪನಿಯು ಪುರುಷರ ಶೃಂಗಾರಕ್ಕಾಗಿ ಭಾರತದ ಮೊದಲ ಬಹು-ಬ್ರಾಂಡ್ ಇಕಾಮರ್ಸ್ ಅಂಗಡಿಯಾದ ನೈಕಾ ಮ್ಯಾನ್ ಅನ್ನು ಪ್ರಾರಂಭಿಸಿತು.<ref>{{Cite news|url=https://economictimes.indiatimes.com/small-biz/startups/newsbuzz/nykaa-joins-party-in-mens-grooming/articleshow/64877812.cms?from=mdr|title=Nykaa joins party in men's grooming|last=Srinivasan|first=Supraja|work=The Economic Times|access-date=2021-05-24}}</ref><ref>{{Cite web|url=https://inc42.com/buzz/ahead-of-festive-season-nykaa-offers-mens-fashion-grooming-products/|title=Ahead Of Festive Season, Nykaa Offers Men's Fashion, Grooming Products|date=2020-10-05|website=Inc42 Media|language=en-US|access-date=2021-05-24}}</ref> ಕಂಪನಿಯು ನೈಕಾ ಡಿಸೈನ್ ಸ್ಟುಡಿಯೊವನ್ನು ಪ್ರಾರಂಭಿಸುವ ಮೂಲಕ ಫ್ಯಾಷನ್‌ಗೆ ವಿಸ್ತರಿಸಿತು, ಇದನ್ನು ನೈಕಾ ಫ್ಯಾಶನ್ ಎಂದು ಮರುನಾಮಕರಣ ಮಾಡಲಾಯಿತು. ೨೦೨೦ ರಲ್ಲಿ, ನೈಕಾ ಕಂಪನಿಯು ನೈಕಾ ಪ್ರೋ ಅನ್ನು ಪ್ರಾರಂಭಿಸಿತು. ಇದು ಪ್ರೀಮಿಯಂ ಸದಸ್ಯತ್ವ ಕಾರ್ಯಕ್ರಮವಾಗಿದ್ದು, ನೈಕಾ ಅಪ್ಲಿಕೇಶನ್ ಮೂಲಕ ವೃತ್ತಿಪರ ಸೌಂದರ್ಯ ಉತ್ಪನ್ನಗಳು ಮತ್ತು ಕೊಡುಗೆಗಳಿಗೆ ಬಳಕೆದಾರರಿಗೆ ವಿಶೇಷ ಪ್ರವೇಶವನ್ನು ಒದಗಿಸುತ್ತದೆ.<ref>{{Cite web|url=https://www.entrepreneur.com/article/358648|title=After Katrina Kaif, Alia Bhatt Bets on Nykaa|last=Kapani|first=Puneet|date=2020-10-28|website=Entrepreneur|language=en|access-date=2021-05-24}}</ref> ಡಿಸೆಂಬರ್ ೨೦೨೦ರಲ್ಲಿ,ನೈಕಾ ಫ್ಯಾಷನ್ ತನ್ನ ಮೊದಲ ಅಂಗಡಿಯನ್ನು ದೆಹಲಿಯಲ್ಲಿ ಪ್ರಾರಂಭಿಸಿತು, ಇದು ಫ್ಯಾಷನ್ ವ್ಯಾಪಾರವನ್ನು ಓಮ್ನಿಚಾನಲ್ ಮಾಡಿತು.<ref>{{Cite web|url=https://www.businesstoday.in/current/corporate/nykaa-fashion-starts-offline-expansion-first-store-to-open-in-delhi-ambience-mall/story/423921.html|title=Nykaa Fashion starts offline expansion, first store to open in Delhi's Ambience Mall|date=4 December 2020|website=www.businesstoday.in|access-date=2021-05-24}}</ref><ref>{{Cite web|url=https://in.fashionnetwork.com/news/Nykaa-fashion-goes-offline-with-its-first-store-in-delhi,1265731.html|title=Nykaa Fashion goes offline with its first store in Delhi|last=IN|first=FashionNetwork com|website=FashionNetwork.com|language=en-IN|access-date=2021-05-24}}</ref> === ನಿಧಿಸಂಗ್ರಹಣೆ ಮತ್ತು IPO === ೨೦೧೨ ರಿಂದ, ನೈಕಾ ಬಹು ಸುತ್ತಿನ ನಿಧಿಯ ಮೂಲಕ ಹಣವನ್ನು ಸಂಗ್ರಹಿಸಿದೆ.<ref>{{Cite web|url=https://timesofindia.indiatimes.com/deals/-ma/max-acquires-2pc-stake-in-Nykaa/articleshow/55897360.cms|title=Max Ventures and Industries acquires 2% stake in Nykaa|website=Timesofindia.indiatimes.com}}</ref><ref name="auto1">{{Cite web|url=https://timesofindia.indiatimes.com/business/india-business/steadview-funding-values-nykaa-at-1-2bn/articleshow/74921497.cms|title=Steadview funding values Nykaa at $1.2bn – Times of India|website=The Times of India}}</ref><ref name="auto">{{Cite web|url=https://www.financialexpress.com/industry/nykaa-enters-unicorn-club-with-fresh-rs-100-crore-funding/1916533/|title=Nykaa enters unicorn club with fresh Rs 100-crore funding|date=2 April 2020}}</ref> ಮಾರ್ಚ್ ೨೦೨೦ ರಲ್ಲಿ, ಇದು {{INRConvert|100|c}} ಸ್ಟೆಡ್‌ವ್ಯೂ ಕ್ಯಾಪಿಟಲ್‌ನಿಂದ, ಇದು {{INRConvert|85|b}} ) ಮೌಲ್ಯದ ಯುನಿಕಾರ್ನ್ ಸ್ಟಾರ್ಟ್‌ಅಪ್ ಆಗಿದೆ <ref name="auto1" /><ref name="auto" /><ref>{{Cite news|url=https://www.business-standard.com/article/companies/nykaa-raises-rs-100-crore-from-existing-investor-steadview-capital-120040100062_1.html|title=Nykaa raises Rs 100 crore from existing investor Steadview Capital|last=Sai|first=Ishwar|date=1 April 2020|work=Business Standard|access-date=1 April 2020}}</ref> ಇದರ ನಂತರ ಮತ್ತೊಂದು ಕಂತು {{INRConvert|67|c}} ಮೇ ೨೦೨೦ ರಲ್ಲಿ ಸ್ಟೆಡ್‌ವ್ಯೂನಿಂದ ಧನಸಹಾಯ.<ref>{{Cite news|url=https://economictimes.indiatimes.com/small-biz/startups/newsbuzz/steadview-capital-invests-rs-67-crore-more-in-nykaa/articleshow/75640420.cms|title=Steadview Capital invests Rs 67 crore more in Nykaa|last=Gooptu|first=Biswarup|work=The Economic Times}}</ref> ಇಬ್ಬರು [[ಬಾಲಿವುಡ್]] ನಟಿಯರು ಸೆಕೆಂಡರಿ ಫಂಡಿಂಗ್ ಮೂಲಕ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.<ref>{{Cite web|url=https://www.businessinsider.in/business/startups/news/after-katrina-kaif-alia-bhatt-invests-in-e-commerce-unicorn-nykaa/articleshow/78888581.cms|title=After Katrina Kaif, Alia Bhatt invests in e-commerce unicorn Nykaa|website=Business Insider}}{{Dead link|date=ಫೆಬ್ರವರಿ 2025 |bot=InternetArchiveBot |fix-attempted=yes }}</ref> ಕತ್ರಿನಾ ಕೈಫ್ ೨೦೧೮ ರಲ್ಲಿ ಕಂಪನಿಯಲ್ಲಿ {{INRConvert|2.04|c}} ಹೂಡಿಕೆ ಮಾಡಿದ್ದಾರೆ ಮತ್ತು [[ಆಲಿಯಾ ಭಟ್]] ಜುಲೈ ೨೦೨೦ ರಲ್ಲಿ {{INRConvert|4.95|c}} ಹೂಡಿಕೆ ಮಾಡಿದ್ದಾರೆ <ref name="CNBC">{{Cite web|url=https://www.cnbctv18.com/market/nykaa-ipo-alia-bhatt-katrina-kaif-earn-10x-returns-from-investments-11427732.htm|title=Nykaa IPO: Alia Bhatt, Katrina Kaif earn 10X returns from investments|date=11 November 2021|website=cnbctv18.com|language=en|access-date=13 November 2021}}</ref> ನವೆಂಬರ್ ೨೦೨೦ ರಲ್ಲಿ, ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ ಫಿಡೆಲಿಟಿ ಅಸ್ತಿತ್ವದಲ್ಲಿರುವ ಈಕ್ವಿಟಿ ಹೂಡಿಕೆದಾರರಿಂದ ಷೇರುಗಳ ದ್ವಿತೀಯ ಮಾರಾಟದ ಮೂಲಕ ಕಂಪನಿಯಲ್ಲಿ ಹೂಡಿಕೆ ಮಾಡಿದೆ.<ref>{{Cite news|url=https://economictimes.indiatimes.com/tech/funding/fidelity-invests-undisclosed-sum-in-nykaa/articleshow/79427130.cms|title=Fidelity invests in beauty etailer Nykaa|work=The Economic Times}}</ref> ನೈಕಾ ತನ್ನ [[ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ|ಆರಂಭಿಕ ಸಾರ್ವಜನಿಕ ಕೊಡುಗೆಯನ್ನು]] (IPO) ೨೮ ಅಕ್ಟೋಬರ್ ೨೦೨೧ ರಂದು ತೆರೆಯಿತು.<ref>{{Cite news|url=https://www.business-standard.com/article/markets/nykaa-ipo-opens-oct-28-price-band-at-rs-1-085-1-125-per-share-121102200917_1.html|title=Nykaa IPO to open on October 28; priced at Rs 1,085-1,125 apiece|last=Modak|first=Samie|date=22 October 2021|work=Business Standard India|access-date=13 November 2021}}</ref> IPO ೮೧.೭೮ ಬಾರಿ ಓವರ್‌ಸಬ್‌ಸ್ಕ್ರೈಬ್ ಆಗಿದ್ದು, {{INRConvert|5352|c}} ಸಂಗ್ರಹಿಸಿದೆ ಯು ಎಸ್$೭.೪ ಶತಕೋಟಿ ಮೌಲ್ಯ. ನೈಕಾ ಅನ್ನು ೧೦ ನವೆಂಬರ್ ೨೦೨೧ ರಂದು [[ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ|NSE]] ಮತ್ತು [[ಮುಂಬೈ ಷೇರುಪೇಟೆ|BSE]] ನಲ್ಲಿ ಸಾರ್ವಜನಿಕವಾಗಿ ಪಟ್ಟಿಮಾಡಲಾಯಿತು ಮತ್ತು ಅದರ ಬೆಲೆಯು ಆರಂಭಿಕ ದಿನದಲ್ಲಿ ೮೯.೨ % ರಷ್ಟು ಏರಿಕೆಯಾಯಿತು, ಕಂಪನಿಯು ಸುಮಾರು ಯುಎಸ್$ ೧೩ ಶತಕೋಟಿ ಮೌಲ್ಯವನ್ನು ಹೊಂದಿದೆ.<ref>{{Cite news|url=https://economictimes.indiatimes.com/tech/startups/indian-beauty-startup-nykaa-surges-to-near-13-billion-valuation-in-debut/articleshow/87620578.cms|title=Nykaa surges to near $13 billion valuation in debut|work=The Economic Times|access-date=14 December 2021}}</ref> ಕಂಪನಿಯಲ್ಲಿ ೫೩.೫% ಪಾಲನ್ನು ಹೊಂದಿದ್ದ ಸಂಸ್ಥಾಪಕ ಫಲ್ಗುಣಿ ನಾಯರ್ ಅವರು ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್ ಆದರು.<ref>{{Cite web|url=https://www.hindustantimes.com/business/nykaa-founder-falguni-nayar-becomes-india-s-wealthiest-self-made-female-billionaire-101636525035358.html|title=Nykaa founder Falguni Nayar is now India's wealthiest self-made female billionaire|date=10 November 2021|website=Hindustan Times|language=en|access-date=13 November 2021}}</ref> ಮೇ ೨೦೨೨ ರ ಅಂತ್ಯದ ವೇಳೆಗೆ, ನೈಕಾನ ಷೇರುಗಳು BSE ನಲ್ಲಿ ₹೧೩೯೦ ರಷ್ಟಿತ್ತು.<ref>{{Cite web|url=https://www.livemint.com/market/stock-market-news/nykaa-shares-surge-post-q4-results-should-you-buy-11653882950885.html|title=Nykaa shares surge post Q4 results. What analysts say|last=Livemint|date=2022-05-30|website=mint|language=en|access-date=2022-05-30}}</ref> [[ಚಿತ್ರ:Janhvi_Kapoor_snapped_at_Nykaa_launch_event_(03).jpg|link=//upload.wikimedia.org/wikipedia/commons/thumb/4/44/Janhvi_Kapoor_snapped_at_Nykaa_launch_event_%2803%29.jpg/220px-Janhvi_Kapoor_snapped_at_Nykaa_launch_event_%2803%29.jpg|thumb| ನಟಿ ಜಾನ್ವಿ [[ಜಾನ್ವಿ ಕಪೂರ್|ಕಪೂರ್]] ೨೦೧೮ ರಿಂದ ನೈಕಾ ಅವರ <ref>{{Cite news|url=https://www.business-standard.com/article/companies/nykaa-signs-janhvi-kapoor-as-brand-endorser-move-to-step-up-the-buzz-118091201377_1.html|title=Nykaa signs Janhvi Kapoor as brand endorser, move to step up the buzz|last=Malvania|first=Urvi|date=12 September 2018|work=Business Standard India|access-date=9 November 2021}}</ref> ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.]] ಮುಂಬೈ, [[ನವ ದೆಹಲಿ|ನವದೆಹಲಿ]], [[ಪುಣೆ]], [[ಹರಿಯಾಣ]], [[ಕೊಲ್ಕತ್ತ|ಕೋಲ್ಕತ್ತಾ]] ಮತ್ತು [[ಬೆಂಗಳೂರು|ಬೆಂಗಳೂರಿನಲ್ಲಿ]] ಗೋದಾಮುಗಳನ್ನು ಹೊಂದಿರುವ ದಾಸ್ತಾನು ಆಧಾರಿತ ಮಾದರಿಯನ್ನು ನೈಕಾ ಅನುಸರಿಸುತ್ತದೆ.<ref>{{Cite web|url=https://www.nykaa.com/pollution-control-compliance-app|title=pollution control compliance|website=www.nykaa.com}}</ref> ೨೦೨೦ ರಲ್ಲಿ, ಅದರ ಪ್ರಾಥಮಿಕ ಇಕಾಮರ್ಸ್ ವ್ಯವಹಾರದ ಜೊತೆಗೆ, ಇದು ದೇಶಾದ್ಯಂತ ೭೬ ಇಟ್ಟಿಗೆ ಮತ್ತು ಗಾರೆ ಅಂಗಡಿಗಳ ಮೂಲಕ ಆಫ್‌ಲೈನ್ ಉಪಸ್ಥಿತಿಯನ್ನು ಹೊಂದಿದೆ.<ref>{{Cite web|url=https://www.businesstoday.in/current/corporate/nykaa-fashion-starts-offline-expansion-first-store-to-open-in-delhi-ambience-mall/story/423921.html|title=Nykaa Fashion starts offline expansion, first store to open in Delhi's Ambience Mall|date=4 December 2020|website=www.businesstoday.in}}</ref> ಇದು ೨೦೦೦ ಬ್ರ್ಯಾಂಡ್‌ಗಳಲ್ಲಿ ೨೦೦೦೦೦ ಉತ್ಪನ್ನಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.<ref name="auto"/><ref>{{Cite news|url=http://economictimes.indiatimes.com/industry/cons-products/fashion-/-cosmetics-/-jewellery/nykaa-decks-up-to-woo-indian-beauty-market-with-more-products-and-services/articleshow/52825419.cms|title=Nykaa decks up to woo Indian beauty market with more products and services|last=Ganguly|first=Payal|work=The Economic Times}}</ref><ref>{{Cite web|url=https://retail.economictimes.indiatimes.com/news/health-and-beauty/beauty-startup-nykaa-plans-3-billion-ipo-this-year/80116523|title=Beauty startup Nykaa plans $3 billion IPO this year – ET Retail|website=ETRetail.com}}</ref> ಇದು ನೈಕಾ ಲಕ್ಸ್, ಆನ್ ಟ್ರೆಂಡ್ ಮತ್ತು ನೈಕಾ ಬ್ಯೂಟಿ ಕಿಯೋಸ್ಕ್ ಎಂಬ ಮೂರು ಆಫ್‌ಲೈನ್ ಸ್ಟೋರ್ ಫಾರ್ಮ್ಯಾಟ್‌ಗಳನ್ನು ಹೊಂದಿದೆ.ಲಕ್ಸ್ ಸ್ವರೂಪವು ಅಂತರಾಷ್ಟ್ರೀಯ ಐಷಾರಾಮಿ ಸೌಂದರ್ಯ ಬ್ರ್ಯಾಂಡ್‌ಗಳಾದ ಹುಡ ಬ್ಯೂಟಿ, MAC, dior, ಮತ್ತು Givenchy ಜೊತೆಗೆ ನೈಕಾ ಬ್ಯೂಟಿ, ಸೌಂದರ್ಯ ಉತ್ಪನ್ನಗಳ ಆಂತರಿಕ ಸಂಗ್ರಹವನ್ನು ಒಳಗೊಂಡಿದೆ.<ref>{{Cite web|url=https://www.vogue.in/beauty/content/everything-you-need-to-know-about-the-new-nykaa-luxe-store-in-mumbai|title=Everything you need to know about the new Nykaa Luxe store in Mumbai|last=Dalal|first=Avanti|date=29 January 2021|website=Vogue India}}</ref> ನೈಕಾ ಆನ್ ಟ್ರೆಂಡ್ ಫಾರ್ಮ್ಯಾಟ್ ತಮ್ಮ ಜನಪ್ರಿಯತೆಯ ವರ್ಗದ ಆಧಾರದ ಮೇಲೆ ಉತ್ಪನ್ನಗಳನ್ನು ಹೊಂದಿದೆ.<ref>{{Cite web|url=http://www.deccanherald.com/content/619105/nykaa-expand-offline-presence.html|title=Nykaa to expand offline presence|date=25 June 2017|website=Deccanherald.com}}</ref> ಭಾರತದಲ್ಲಿ, ಎಲ್ಫ್, ಚಾರ್ಲೆಟ್ ಟಿಲ್ಬರಿ, ಟೋನಿಮೊಲಿ, ಬೆಕ್ಕಾ, ಸಿಗ್ಮಾ, ಲೈಮ್‌ಕ್ರೈಮ್, ಡರ್ಮಲೋಜಿಕಾ ಮತ್ತು ಮುರಾದ್‌ ನಂತಹ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಮಾರಾಟ ಮಾಡುವ ಏಕೈಕ ವ್ಯಾಪಾರಿ ನೈಕಾ.<ref>{{Cite web|url=https://www.lifestyleasia.com/ind/beauty-grooming/makeup/charlotte-tilbury-lands-in-india-and-we-are-definitely-picking-up-these-5-products/|title=Charlotte Tilbury launches in India with these bestsellers|date=19 November 2020|website=Lifestyle Asia India}}</ref><ref>{{Cite web|url=https://lifestyle.livemint.com//fashion/beauty/meet-today-s-beauty-customer-111611837804504.html|title=Meet today's beauty customer|date=13 February 2021|website=Mintlounge|access-date=3 ಆಗಸ್ಟ್ 2022|archive-date=3 ಆಗಸ್ಟ್ 2022|archive-url=https://web.archive.org/web/20220803133204/https://lifestyle.livemint.com//fashion/beauty/meet-today-s-beauty-customer-111611837804504.html|url-status=dead}}</ref> === ಬ್ರಾಂಡ್‌ಗಳ ಮನೆ === ನೈಕಾ ಸೌಂದರ್ಯ ಮತ್ತು ಫ್ಯಾಷನ್‌ನಲ್ಲಿ ಆಂತರಿಕ ಬ್ರ್ಯಾಂಡ್‌ಗಳ ಸರಣಿಯನ್ನು ಹೊಂದಿದೆ. ಅವುಗಳಲ್ಲಿ ಕೆಲವು: * ನೈಕಾ ಹೌಸ್ ಆಫ್ ಬ್ರಾಂಡ್ಸ್ - ನೈಕಾ ನ್ಯಾಚುರಲ್ಸ್, ನೈಕಾ ಕಾಸ್ಮೆಟಿಕ್ಸ್, ಕೇ ಬ್ಯೂಟಿ * ನೈಕಾ ಫ್ಯಾಷನ್ – ನೈಕಾ ಅವರಿಂದ nykd, ೨೦ ಡ್ರೆಸ್‌ಗಳು, R, ಮೊಂಡಾನೊ, ಲಿಖಾ,<ref>{{Cite web|url=https://www.apnnews.com/nykaa-launches-new-category-nykd-all-day-featuring-athleisure-leisure-activewear-exclusively-on-nykaa-fashion/|title=Nykaa launches new category Nykd All Day – Featuring Athleisure, Leisure & Activewear exclusively on Nykaa Fashion}}</ref> ಪಿಪಾ ಬೆಲ್ಲಾ <ref>{{Cite news|url=https://economictimes.indiatimes.com/tech/startups/nykaa-fashion-acquires-pipa-bella-to-strengthen-jewellery-category/articleshow/82034659.cms|title=Nykaa Fashion acquires Pipa Bella to strengthen jewellery category|work=The Economic Times|access-date=2021-05-24}}</ref><ref>{{Cite web|url=https://www.livemint.com/companies/news/nykaa-fashion-acquires-online-jewellery-retailer-pipa-bella-11618209976044.html|title=Nykaa Fashion acquires online jewellery retailer Pipa Bella|last=Staff Writer|date=2021-04-12|website=mint|language=en|access-date=2021-05-24}}</ref> ೨೦೧೫ ರಲ್ಲಿ, ನೈಕಾ ತನ್ನ ಆಂತರಿಕ ಸೌಂದರ್ಯ ಉತ್ಪನ್ನಗಳ ಸಂಗ್ರಹವನ್ನು ನೈಕಾ ಕಾಸ್ಮೆಟಿಕ್ಸ್ ಮೂಲಕ ಪ್ರಾರಂಭಿಸಿತು ಮತ್ತು ನಂತರ ಅದನ್ನು ಕಣ್ಣುಗಳು, ಉಗುರುಗಳು, ಮುಖ, ತುಟಿಗಳ ವಿಭಾಗಗಳಲ್ಲಿ ವಿಸ್ತರಿಸಿತು.<ref>{{Cite web|url=http://www.livemint.com/Companies/GmnyDEcjxafpbxQoiEJpGK/Nykaa-expects-private-label-revenue-contribution-to-double-i.html|title=Nykaa expects private label revenue contribution to double in 2017–18|date=16 December 2016|website=Livemint.com}}</ref><ref>{{Cite web|url=http://www.livemint.com/Companies/LM5XPiYTUKunXMlskVrjML/Nykaa-looks-to-raise-Rs-100-crore-expand-private-label-offe.html|title=Nykaa looks to raise Rs 100 crore, expand private label offerings|last=Verma|first=Shrutika|date=9 March 2016|website=Livemint.com|access-date=29 June 2018}}</ref> ನೈಕಾ ನ್ಯಾಚುರಲ್ಸ್ ಪೋರ್ಟ್ಫೋಲಿಯೊ ತ್ವಚೆ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳ ಸಂಗ್ರಹವಾಗಿದೆ.<ref>{{Cite web|url=https://www.indiaretailing.com/2021/02/03/beauty-and-wellness/nykaa-naturals-branches-out-into-a-new-category-launches-hair-care-range/|title=Nykaa Naturals branches out into a new category, launches hair care range|last=Bureau|first=Indiaretailing|date=3 February 2021}}{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref> ೨೦೧೯ ರ ಆರಂಭದಲ್ಲಿ, ಬ್ರ್ಯಾಂಡ್ ತನ್ನ ವಾಂಡರ್‌ಲಸ್ಟ್ ಬಾತ್ ಮತ್ತು ಬಾಡಿ ಸಂಗ್ರಹವನ್ನು ಪ್ರಾರಂಭಿಸಿತು ಮತ್ತು ನಂತರ ವರ್ಷದಲ್ಲಿ ಐಕಾನಿಕ್ ಡಿಸೈನರ್ ಮಸಾಬಾ ಗುಪ್ತಾ ಅವರ ಮಸಾಬಾ ನೈಕಾ ಸೌಂದರ್ಯ ರೇಖೆಯನ್ನು ಪರಿಚಯಿಸಿತು.<ref>{{Cite web|url=https://www.newindianexpress.com/cities/delhi/2020/jul/07/nykaa-beauty-enters-the-essentials-category-2166464.html|title=Nykaa Beauty enters the essentials category|website=The New Indian Express}}</ref><ref>{{Cite web|url=https://www.newindianexpress.com/magazine/2020/jun/21/scent-and-sensibility-2158336.html|title=Masaba Gupta collaborates with Nykaa to launch fragrance collection|website=The New Indian Express}}</ref> === ಪಾಲುದಾರಿಕೆಗಳು ಮತ್ತು ಸ್ವಾಧೀನಗಳು === ಮೇ ೨೦೧೯ ರಲ್ಲಿ, Nykaa ಖಾಸಗಿ ಮಹಿಳಾ ಸ್ಟೈಲಿಂಗ್ ವೇದಿಕೆಯಾದ 20Dresses.com ಅನ್ನು ಸ್ವಾಧೀನಪಡಿಸಿಕೊಂಡಿತು.<ref>{{Cite web|url=https://www.techcircle.in/2019/03/22/exclusive-beauty-e-tailer-nykaa-acquires-women-styling-platform-20dresses-com|title=Exclusive: Beauty e-tailer Nykaa acquires women styling platform 20Dresses.com|date=22 March 2019|website=Techcircle}}</ref> ಅದೇ ವರ್ಷ, ಇದು ನಟಿ ಕತ್ರಿನಾ ಕೈಫ್ ಅವರೊಂದಿಗೆ ತನ್ನ ಮೊದಲ ಪ್ರಸಿದ್ಧ ಪಾಲುದಾರಿಕೆ ಬ್ರ್ಯಾಂಡ್ ಕೇ ಬ್ಯೂಟಿಯನ್ನು ಪ್ರಾರಂಭಿಸಿತು.<ref>{{Cite web|url=https://qz.com/india/1733852/nykaas-falguni-nayar-on-katrina-kaif-partnership-and-more/|title=Nykaa was an obvious choice for Katrina Kaif over Amazon and Flipkart|last=Bhattacharya|first=Ananya|date=24 October 2019|website=Quartz India}}</ref><ref>{{Cite web|url=https://www.vogue.in/beauty/content/katrina-kaif-launches-new-makeup-line-kay-beauty-on-nykaa|title=Katrina Kaif finally reveals her much-awaited makeup line on Instagram|date=16 October 2019|website=Vogue India}}</ref> ೨೦೨೧ ರಲ್ಲಿ, ನೈಕಾ ಫ್ಯಾಷನ್ ಭಾರತದ ಫ್ಯಾಷನ್ ಆಭರಣ ಬ್ರ್ಯಾಂಡ್, ಪೀಪ ಬೆಲ್ಲಾ <ref>{{Cite web|url=https://www.cnbctv18.com/retail/nykaa-fashion-acquires-jewellery-brand-pipa-bella-8900511.htm|title=Nykaa Fashion acquires jewellery brand Pipa Bella|date=12 April 2021|website=cnbctv18.com|language=en-US|access-date=2021-05-24}}</ref> ಮತ್ತು ಭಾರತೀಯ ಚರ್ಮದ ಆರೈಕೆ ಬ್ರಾಂಡ್, ಡಾಟ್ & ಕೀ ಅನ್ನು ಸ್ವಾಧೀನಪಡಿಸಿಕೊಂಡಿತು.<ref>{{Cite web|url=https://timesofindia.indiatimes.com/city/bengaluru/nykaa-buys-skincare-co-dot-key/articleshow/87215397.cms|title=nykaa: Nykaa buys skincare co Dot & Key {{!}} Bengaluru News - Times of India|date=Oct 23, 2021|website=The Times of India|language=en|access-date=2022-05-23}}</ref> ೨೦೨೨ ರಲ್ಲಿ, ನೈಕಾ ಸೌಂದರ್ಯ ಬ್ರಾಂಡ್ [https://www.earthrhythm.com/ ಅರ್ಥ್] ರಿದಮ್‌ನಲ್ಲಿ ೧೮.೫೧ % ಪಾಲನ್ನು ಪಡೆದುಕೊಂಡಿತು. ಅರ್ಥ್ ರಿದಮ್ ಭಾರತೀಯ ತ್ವಚೆ ಬ್ರಾಂಡ್ ಆಗಿದ್ದು, ಇದು ಸ್ಮಾರ್ಟ್ ಮತ್ತು ಸುರಕ್ಷಿತ ತ್ವಚೆ ಉತ್ಪನ್ನಗಳನ್ನು ತಲುಪಿಸುವ ಗುರಿ ಹೊಂದಿದೆ.<ref>{{Cite web|url=https://www.moneycontrol.com/news/business/mergers-acquisitions/nykaa-buys-stake-in-homegrown-d2c-brand-earth-rhythm-8395781.html|title=Nykaa acquires 18.51% stake in beauty brand Earth Rhythm for Rs 41.65 crore|website=Moneycontrol|language=en|access-date=2022-04-22}}</ref> === ಭದ್ರತೆ ಮತ್ತು ಗೌಪ್ಯತೆ ಸಮಸ್ಯೆಗಳು === ೧೮ ನವೆಂಬರ್ ೨೦೧೯ ರಂದು, ನೈಕಾ ಫ್ಯಾಷನ್ ನ ಆಂತರಿಕ ವ್ಯವಸ್ಥೆಗಳಲ್ಲಿ API ದೋಷವನ್ನು ಪತ್ತೆಹಚ್ಚಲಾಗಿದೆ, ಇದು ಆಕ್ರಮಣಕಾರರು ಬಳಕೆದಾರರ ಇಮೇಲ್ ಐಡಿಗೆ ಪ್ರವೇಶವನ್ನು ಹೊಂದಿದ್ದರೆ ಯಾವುದೇ ಬಳಕೆದಾರ ಖಾತೆಗೆ ಲಾಗ್ ಇನ್ ಮಾಡಲು ಸಂಭಾವ್ಯ ಆಕ್ರಮಣಕಾರರಿಗೆ ಅವಕಾಶ ಮಾಡಿಕೊಟ್ಟಿತು. ಇದು ಸಂಭಾವ್ಯವಾಗಿ ಬಳಕೆದಾರರ ಡೇಟಾವನ್ನು ಹೈಜಾಕ್ ಮಾಡುವ ಅಪಾಯದಲ್ಲಿರಿಸಬಹುದು.<ref name="Nykaa fixes a data security bug">{{Cite news|url=https://economictimes.indiatimes.com/small-biz/startups/newsbuzz/nykaa-fixes-a-data-security-bug/articleshow/72101784.cms|title=Nykaa fixes a data security bug|last=Kar|first=Sanghamitra|work=Economic Times|access-date=3 December 2019}}</ref><ref name="Flaws in code put customer data of four consumer internet platforms at risk">{{Cite web|url=https://www.livemint.com/companies/start-ups/security-expert-pokes-holes-in-consumer-internet-platforms-11573963913626.html|title=Flaws in code put customer data of four consumer internet platforms at risk|date=17 November 2019|website=Live Mint|access-date=3 December 2019}}</ref> ಪರಿಣಾಮವಾಗಿ, ಕಂಪನಿಯು ಭದ್ರತಾ ದುರ್ಬಲತೆಯನ್ನು ಸರಿಪಡಿಸಿತು.<ref name="Nykaa fixes a data security bug" /> == ವಿಷಯ ವೇದಿಕೆಗಳು == ನೈಕಾ ಅದರ ಯೂಟ್ಯೂಬ್ ಚಾನಲ್ ನೈಕಾ ಟಿವಿ ಮೂಲಕ ಸೌಂದರ್ಯ ಮತ್ತು ಫ್ಯಾಶನ್ ವಿಷಯವನ್ನು ಸಹ ಹೋಸ್ಟ್ ಮಾಡುತ್ತದೆ. ಇದು ಸೌಂದರ್ಯ, ಸೌಂದರ್ಯವರ್ಧಕಗಳು ಮತ್ತು ಸ್ಟೈಲಿಂಗ್ ಕುರಿತು ಮಾಹಿತಿ ವೀಡಿಯೊಗಳನ್ನು ಒಳಗೊಂಡಿದೆ.<ref>{{Cite web|url=https://www.moneycontrol.com/news/business/why-nykaa-has-chosen-to-largely-market-products-via-influencers-6191331.html|title=Nykaa Adopts 360-degree Marketing Strategy To Promote Products; But Influencers Play A Vital Role|website=Moneycontrol}}</ref> ಅದರ ಕೆಲವು ಗಮನಾರ್ಹ ಅಭಿಯಾನಗಳಲ್ಲಿ #BreakTheHashtag ( [[ತಾಪ್ಸಿ ಪನ್ನು|ತಾಪ್ಸೀ ಪನ್ನು]] ಜೊತೆ), #WhatMakesYourBeautiful (ಆಸಿಡ್ ದಾಳಿಯಿಂದ ಬದುಕುಳಿದವರು ಮತ್ತು ಕಾರ್ಯಕರ್ತೆ [[ಲಕ್ಷ್ಮಿ ಅಗರ್ವಾಲ್]] ಅವರೊಂದಿಗೆ), ಬ್ಯೂಟಿ ಇನ್ ಹರ್ ಸ್ಟೋರಿ ( [[ನೆಟ್‍ಫ್ಲಿಕ್ಸ್|ನೆಟ್‌ಫ್ಲಿಕ್ಸ್]] ಸಹಯೋಗದೊಂದಿಗೆ), ವೆಬ್ ಸರಣಿ ಟಿಂಡರೆಲ್ಲಾ, ಖೋಜ್ (ಮದರ್ಸ್ ಡೇ ಚಲನಚಿತ್ರ), ಮತ್ತು ರಕ್ಷಕ ( [[ರಕ್ಷಾ ಬಂಧನ]] ವಿಶೇಷ ಚಿತ್ರ).<ref name="auto2"/><ref>{{Cite web|url=https://www.indiaretailing.com/2018/05/14/beauty-and-wellness/nykaa-com-closes-its-series-d-investment-round-of-rs-165-crore/|title=Nykaa.com closes its series D investment round of Rs 165 crore|last=Bureau|first=Indiaretailing|date=14 May 2018}}{{Dead link|date=ಸೆಪ್ಟೆಂಬರ್ 2025 |bot=InternetArchiveBot |fix-attempted=yes }}</ref><ref>{{Cite web|url=https://www.exchange4media.com/advertising-news/nykaa-and-acid-attack-survivor-laxmi-agarwal-join-hands-for-whatmakesyoubeautiful-101987.html|title=Nykaa and acid-attack survivor Laxmi Agarwal join hands for #WhatMakesYouBeautiful – Exchange4media|website=Indian Advertising Media & Marketing News – exchange4media}}</ref> ೨೦೧೮ ರಿಂದ, ಇದು ತನ್ನ ನೈಕಾ ನೆಟ್‌ವರ್ಕ್ ಮೂಲಕ ಸೌಂದರ್ಯ ಮತ್ತು ಫ್ಯಾಷನ್ ಉತ್ಸಾಹಿಗಳ ಆನ್‌ಲೈನ್ ಸಮುದಾಯವನ್ನು ಹೋಸ್ಟ್ ಮಾಡುತ್ತಿದೆ. 2020 ರಲ್ಲಿ, ಇದು ಬ್ಯೂಟಿ ಬಾರ್ ಎಂಬ ವೆಬ್ ಕಿರುಸರಣಿಯನ್ನು ಪ್ರಾರಂಭಿಸಿತು. ನೈಕಾ ಸೌಂದರ್ಯ ಮತ್ತು ಫ್ಯಾಷನ್ ನಿಯತಕಾಲಿಕೆಯಾದ ಬ್ಯೂಟಿ ಬುಕ್ ಅನ್ನು ಸಹ ಆಯೋಜಿಸುತ್ತದೆ. == ಭವಿಷ್ಯದ ಯೋಜನೆಗಳು == ನೈಕಾ ತನ್ನ ಇಟ್ಟಿಗೆ ಮತ್ತು ಗಾರೆ ಮಳಿಗೆಗಳ ಸಂಖ್ಯೆಯನ್ನು 300 ಕ್ಕೆ ಹೆಚ್ಚಿಸುವ ಮೂಲಕ ತನ್ನ ಆಫ್‌ಲೈನ್ ಹೆಜ್ಜೆಯನ್ನು ವಿಸ್ತರಿಸಲು ಯೋಜಿಸಿದೆ ಎಂದು CEO ಫಲ್ಗುನಿ ನಯ್ಯರ್ ಹೇಳುತ್ತಾರೆ. ಟಾಪ್ ೧೦೦ ನಗರಗಳಲ್ಲಿ ಮಳಿಗೆಗಳನ್ನು ತೆರೆಯಲು ಮುಂದಿನ ೨-೩ ವರ್ಷಗಳಲ್ಲಿ ೧೦೦ ಕೋಟಿ ಹೂಡಿಕೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.<ref>{{Cite news|url=https://economictimes.indiatimes.com/tech/startups/nykaa-plans-to-open-300-stores-to-drive-offline-growth-ceo-falguni-nayar/articleshow/88027246.cms|title=Nykaa plans to open 300 stores to drive offline growth: Falguni Nayar|work=The Economic Times}}</ref><ref>{{Cite web|url=https://retail.economictimes.indiatimes.com/news/health-and-beauty/cosmetics-and-fragrances/nykaa-to-invest-rs-100-crore-over-2-3-years-to-expand-retail-footprint-fulfilment-centres-cfo/88267847|title=Nykaa to invest Rs 100 crore over 2-3 years to expand retail footprint, fulfilment centres: CFO - ET Retail}}</ref> == ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ == ಶಿಕ್ಷಣ, ಆರೋಗ್ಯ, ಮಹಿಳಾ ಹಕ್ಕುಗಳು ಮತ್ತು ಸಬಲೀಕರಣ, ಗ್ರಾಮೀಣಾಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆಯಂತಹ ಕಾರಣಗಳಿಗೆ ನೈಕಾ ಸಾಮಾಜಿಕ ಮತ್ತು ಆರ್ಥಿಕ ಸಹಾಯವನ್ನು ವಿಸ್ತರಿಸುತ್ತದೆ. ಅದರ ಕೆಲವು ಗಮನಾರ್ಹ CSR ಪಾಲುದಾರಿಕೆಗಳು SPARSH India, CARE International Confederation, PRIDE, Milaap, Nanhi Kali, Make a Wish Foundation, Benefactory, Sneha, GiveIndia ಮತ್ತು PM CARES Fund.<ref>{{Cite web|url=https://www.nykaa.com/nykaa-csr|title=Nykaa CSR &#124; Nykaa|website=www.nykaa.com}}{{Dead link|date=ಮೇ 2026 |bot=InternetArchiveBot |fix-attempted=yes }}</ref><ref>{{Cite news|url=https://economictimes.indiatimes.com/magazines/panache/nykaa-employees-turn-covid-warriors-raise-rs-1-cr-towards-pm-cares-fund-fortis-healthcare-amazon-follow-suit/articleshow/75825030.cms|title=Nykaa employees turn Covid warriors, raise Rs 1 cr towards PM CARES fund; Fortis Healthcare, Amazon follow suit|last=Alves|first=Glynda|work=The Economic Times}}</ref><ref>{{Cite web|url=https://fundraisers.giveindia.org/fundraisers/support-indias-healthcare-heroes-as-they-fight-covid-19|title=GiveIndia Fundraisers: India's most trusted crowdfunding website|website=fundraisers.giveindia.org|language=en|access-date=2021-05-24|archive-date=2021-05-24|archive-url=https://web.archive.org/web/20210524113625/https://fundraisers.giveindia.org/fundraisers/support-indias-healthcare-heroes-as-they-fight-covid-19|url-status=dead}}</ref> == ಚಟುವಟಿಕೆಗಳು == 2015 ರಿಂದ, ನೈಕಾ ಮಹಿಳಾ ಜೀವನಶೈಲಿ ನಿಯತಕಾಲಿಕೆ ''ಫೆಮಿನಾ (ಭಾರತ)'' ಸಹಭಾಗಿತ್ವದಲ್ಲಿ 'ನೈಕಾ ಫೆಮಿನಾ ಬ್ಯೂಟಿ ಅವಾರ್ಡ್ಸ್' ಅನ್ನು ಆಯೋಜಿಸಿದೆ.<ref>{{Cite news|url=http://timesofindia.indiatimes.com/entertainment/events/mumbai/Nykaa-com-and-Femina-host-the-Nykaa-Femina-Beauty-Awards-in-Mumbai/articleshow/50889774.cms|title=Nykaa and Femina host the Nykaa Femina Beauty Awards in Mumbai|work=Timesofindia.indiatimes.com}}</ref> ೨೦೧೯ ರಲ್ಲಿ, ನೈಕಾ ಫ್ಯಾಷನ್ ''ವೋಗ್ ಇಂಡಿಯಾ'' ಸಹಭಾಗಿತ್ವದಲ್ಲಿ 'ದಿ ಪವರ್ ಲಿಸ್ಟ್' ಅನ್ನು ಪ್ರಾರಂಭಿಸಿತು. == ಉಲ್ಲೇಖಗಳು == {{Reflist|2}} {{Interwikineeded}} [[ವರ್ಗ:ಉದ್ಯಮ]] m8485d8j2422urjxsg0mu61692pgu6n ಪರ್ವೀನ್ ಬಾಬಿ 0 146755 1372571 1353006 2026-05-01T16:47:53Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372571 wikitext text/x-wiki {{Infobox person | name = ಪರ್ವೀನ್ ಬಾಬಿ | image = Parveen Babi.jpg | caption = ''[[:en:Amar Akbar Anthony|ಅಮರ್ ಅಕ್ಬರ್ ಅಂತೋನಿ]]'' (೧೯೭೭) ಚಿತ್ರದಲ್ಲಿ ಪರ್ವೀನ್ ಬಾಬಿ | image_size = | birth_name = ಪರ್ವೀನ್ ಮೊಹಮ್ಮದ್ ಅಲಿ ಖಾನ್ಜಿ ಬಾಬಿ<ref>{{cite book |author=Karishma Upadhyay |title=Parveen Babi: A Life |url=https://books.google.com/books?id=zLnuDwAAQBAJ |year=2020 |publisher=[[Hachette India]] |isbn=978-93-88322-94-2}}</ref> | parents = ವಾಲಿ ಮೊಹಮ್ಮದ್ ಖಾನ್ ಬಾಬಿ(ತಂದೆ), ಜಮಾಲ್ ಬಖ್ತೆ ಬಾಬಿ(ತಾಯಿ) | birth_date = {{Birth date|df=yes|1949|4|4}}<ref name="bhaskar"/> | birth_place = [[ಜುನಾಗಢ]], [[ಗುಜರಾತ್]], [[ಭಾರತ]] | occupation = ನಟಿ, ರೂಪದರ್ಶಿ | death_date = ಜನವರಿ ೨೦, ೨೦೦೫(ವಯಸ್ಸು ೫೫) | death_place = [[ಮುಂಬೈ]], [[ಮಹಾರಾಷ್ಟ್ರ]], [[ಭಾರತ]] }} '''ಪರ್ವೀನ್ ಬಾಬಿ''' (೪ [[ಏಪ್ರಿಲ್]] ೧೯೪೯-೨೦ [[ಜನವರಿ]] ೨೦೦೫)ಯವರು [[ಹಿಂದಿ]] ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದರು. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರು, ೧೯೭೦ರ ದಶಕ ಮತ್ತು ೧೯೮೦ರ ದಶಕದ ಆರಂಭದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿ ಒಬ್ಬರು.<ref>[https://web.archive.org/web/20080725192936/http://timesofindia.indiatimes.com/articleshow/msid-1005269,flstry-1.cms "Parveen wanted to be left alone"], ''[[The Times of India]]'', 30 January 2005 </ref> [[:en:Parveen Babi|ಪರ್ವೀನ್ ಬಾಬಿ]] ತನ್ನ "ಮನಮೋಹಕ" ನಟನಾ ಶೈಲಿಗೆ ಹೆಸರುವಾಸಿಯಾಗಿದ್ದಳು ಹಾಗೂ ಅವಳ ಮಾಡೆಲಿಂಗ್ ಮತ್ತು ಫ್ಯಾಷನ್ ಸೆನ್ಸ್ ಕೂಡ ಅವಳನ್ನು ಐಕಾನ್ ಆಗಿ ಸ್ಥಾಪಿಸಿತು.<ref>{{Cite news |date=23 November 2010 |title=Manish Malhotra picks his five favourite super stylish heroines of the seventies |work=The Telegraph |url=http://www.telegraphindia.com/1101123/jsp/entertainment/story_13209188.jsp |url-status=dead |access-date=19 July 2012 |archive-url=https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp |archive-date=28 November 2010}}</ref><ref>{{Cite web |date=19 January 2022 |title=Parveen Babi Death Anniversary: 5 best movies of the glamourous &#91;sic&#93; actress |url=https://www.freepressjournal.in/entertainment/bollywood/parveen-babi-death-anniversary-5-best-movies-of-the-glamourous-actress |website=Free Press Journal India}}</ref> ಬಾಬಿ ಅವರು ಚರಿತ್ರ (೧೯೭೩) ಚಿತ್ರದ ಮೂಲಕ ತನ್ನ ನಟನೆಯನ್ನು ಪ್ರಾರಂಭಿಸಿದಳು ಮತ್ತು ಮಜ್ಬೂರ್ (೧೯೭೪) ಚಿತ್ರದಿಂದ ಮನ್ನಣೆಯನ್ನು ಪಡೆದರು. ಅವರು ದೀವಾರ್ (೧೯೭೫), ಮತ್ತು ಅಮರ್ ಅಕ್ಬರ್ ಆಂಥೋನಿ (೧೯೭೭), ಸುಹಾಗ್ (೧೯೭೯), ಕಾಲಾ ಪತ್ತರ್ (೧೯೭೯), ದಿ ಬರ್ನಿಂಗ್ ಟ್ರೈನ್ (೧೯೮೦), ಶಾನ್ (೧೯೮೦), ಕ್ರಾಂತಿ (೧೯೮೧), ಕಾಲಿಯಾ (೧೯೮೧) ಮತ್ತು ನಮಕ್ ಹಲಾಲ್ (೧೯೮೨) ಮುಂತಾದ ಯಶಸ್ವಿ ಚಲನಚಿತ್ರಗಳೊಂದಿಗೆ ತನ್ನ ಪ್ರಗತಿಯನ್ನು ಸಾಧಿಸಿದರು. ೧೯೭೬ ರಲ್ಲಿ, ''ಟೈಮ್'' ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ತಾರೆ ಇವರಾಗಿದ್ದರು.<ref>{{Cite web |date=11 June 2014 |title=Time magazine features starlet Parveen Babi on its cover, sets Bombay on fire |url=https://www.indiatoday.in/magazine/indiascope/story/19760731-time-magazine-features-starlet-parveen-babi-on-its-cover-sets-bombay-on-fire-824041-2014-06-11 |access-date=16 February 2021 |website=India Today |language=en}}</ref> ೧೯೯೧ ರಲ್ಲಿ ಬಿಡುಗಡೆಯಾದ ''ಇರಾದ'' ಚಲನಚಿತ್ರವು ಅವರು ತಮ್ಮ ನಿವೃತ್ತಿಯ ಮೊದಲು ತೆಗೆದ ಅಂತಿಮ ಚಲನಚಿತ್ರವಾಗಿ ಗುರುತಿಸಿದೆ.<ref>{{Cite web |date=20 February 2020 |title=Remembering Parveen Babi: The Tragic Life and Death of One of Bollywood's Most Beautiful Actress |url=https://www.masala.com/remembering-parveen-babi-the-tragic-life-and-death-of-one-of-bollywoods-most-beautiful-actress |website=Masala!}}</ref> ಬಾಬಿಯ ವೈಯಕ್ತಿಕ ಜೀವನವನ್ನು ಮಾಧ್ಯಮಗಳು ಉತ್ತಮವಾಗಿ ದಾಖಲಿಸಿವೆ. ಕಬೀರ್ ಬೇಡಿ, ಡ್ಯಾನಿ ಡೆನ್ಜಾಂಗ್ಪಾ ಮತ್ತು ಮಹೇಶ್ ಭಟ್ ಅವರೊಂದಿಗಿನ ಸಂಬಂಧಗಳ ಸರಣಿಯ ನಂತರ ಅವಳು ಅವಿವಾಹಿತಳಾಗಿದ್ದಳು. ಆಕೆಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಲಾಯಿತು. ಇದು ವಿವಿಧ ಘಟನೆಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದಿತು. ಜೊತೆಗೆ ಆಕೆಗೆ [[ಮಧುಮೇಹ]] ಹಾಗೂ ಮೊಣಕಾಲಿನ ಅಸ್ಥಿಸಂಧಿವಾತವೂ ಇತ್ತು. ೨೦ ಜನವರಿ ೨೦೦೫ ರಂದು, ಬಾಬಿಯವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು.<ref>[https://web.archive.org/web/20121022035323/http://articles.timesofindia.indiatimes.com/2005-01-22/india/27842530_1_parveen-babi-body-injury-marks "Parveen Babi dies, alone in death as in life"], ''[[The Times of India]], Retrieved 22 January 2005.''</ref> == ಆರಂಭಿಕ ಜೀವನ == ಪರ್ವೀನ್ ಬಾಬಿ ೪ ಏಪ್ರಿಲ್ ೧೯೪೯ ರಂದು ಗುಜರಾತ್‌ನ ಜುನಾಗಢದಲ್ಲಿ ಜನಿಸಿದರು. ಗುಜರಾತ್‌ನಲ್ಲಿ ದೀರ್ಘಕಾಲ ನೆಲೆಸಿದ್ದ '''ಗುಜರಾತ್‌ನ ಪಠಾಣರು''' ಎಂದು ಕರೆಯಲ್ಪಡುವ ಪಶ್ತೂನ್‌ಗಳ ಬಾಬಿ ಬುಡಕಟ್ಟಿಗೆ ಸೇರಿದ ಜುನಾಗಢ ಮೂಲದ ಕುಟುಂಬದಲ್ಲಿ ಅವಳು ಏಕೈಕ ಮಗುವಾಗಿದ್ದಳು. ಪರ್ವೀನ್ ತನ್ನ ಹೆತ್ತವರ ಮದುವೆಯಾದ ಹದಿನಾಲ್ಕು ವರ್ಷಗಳ ನಂತರ ಜನಿಸಿದಳು. ಆಕೆಯ ತಂದೆ ವಾಲಿ ಮೊಹಮ್ಮದ್ ಖಾನ್ ಬಾಬಿಯವರು ಜುನಾಗಢ್ ನವಾಬನೊಂದಿಗೆ ಆಡಳಿತಗಾರರಾಗಿದ್ದರು ಮತ್ತು ಅವಳ ತಾಯಿ ಜಮಾಲ್ ಬಖ್ತೆ ಬಾಬಿ(ಮರಣ ೨೦೦೧). ಆಕೆ ಆರು ವರ್ಷದವಳಿದ್ದಾಗ ೧೯೫೯ ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಳು. ಅವಳು ತನ್ನ ಆರಂಭಿಕ ಶಾಲಾ ಶಿಕ್ಷಣವನ್ನು ಅಹಮದಾಬಾದ್‌ನ ಮೌಂಟ್ ಕಾರ್ಮೆಲ್ ಹೈಸ್ಕೂಲ್‌ನಲ್ಲಿ ಮಾಡಿದಳು ಮತ್ತು ನಂತರ ಅಹಮದಾಬಾದ್‌ನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದಳು. ಅಲ್ಲಿ ಅವಳು ಇಂಗ್ಲಿಷ್ ಸಾಹಿತ್ಯದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಅನ್ನು ಗಳಿಸಿದಳು. == ವೃತ್ತಿಜೀವನ == === ೧೯೭೨-೧೯೭೫: ಮಾಡೆಲಿಂಗ್, ಬಾಲಿವುಡ್ಗೆ ಪರಿವರ್ತನೆ ಮತ್ತು ಪ್ರಗತಿ === ಪರ್ವೀನ್ ಬಾಬಿ ಅವರ ಮಾಡೆಲಿಂಗ್ ವೃತ್ತಿಜೀವನವು ೧೯೭೨ ರಲ್ಲಿ ಪ್ರಾರಂಭವಾಯಿತು ಮತ್ತು ಶೀಘ್ರದಲ್ಲೇ ಕ್ರಿಕೆಟಿಗ ಸಲೀಂ ದುರ್ರಾನಿಯವರೊಂದಿಗೆ ಚರಿತ್ರ (೧೯೭೩) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.<ref>[http://news.bbc.co.uk/2/hi/entertainment/4198219.stm "Bollywood star Parveen Babi dies"] ''[[BBC News]]'', 22 January 2005</ref> ಈ ಚಿತ್ರವು ವಿಫಲವಾಯಿತು, ಆದರೆ ಆಕೆ ಗಮನ ಸೆಳೆದರು ಮತ್ತು ಇನ್ನೂ ಹಲವಾರು ಚಿತ್ರಗಳಿಗೆ ಆಯ್ಕೆಯಾದರು. ೧೯೭೪ರಲ್ಲಿ ಬಂದ ''ಮಜ್ಬೂರ್'' ಎಂಬ ನಾಟಕ ಚಲನಚಿತ್ರದಲ್ಲಿ ನೀಲಾ ಪಾತ್ರಕ್ಕಾಗಿ ಬಾಬಿ ಮೊದಲ ಬಾರಿಗೆ ಮನ್ನಣೆ ಪಡೆದರು. ಆಕೆ ಆಕ್ಷನ್ ಕ್ರೈಮ್-ಡ್ರಾಮಾ ಚಲನಚಿತ್ರವಾದ ''ದೀವಾರ್'' (೧೯೭೫)ನಲ್ಲಿ ವೇಶ್ಯೆಯಾಗಿ ನಟಿಸಿದಳು. ಇದು ಆಕೆಗೆ ಅನುಯಾಯಿಗಳನ್ನು ಗಳಿಸಿತು ಮತ್ತು ಆಕೆಯನ್ನು ನಾಯಕಿಯಾಗಿ ಸ್ಥಾಪಿಸಲು ಸಹಾಯ ಮಾಡಿತು. === ೧೯೭೫-೧೯೮೨: ಸ್ಥಾಪಿತ ನಟಿ === ಆಕೆ ೧೯೭೦ ರ ದಶಕದುದ್ದಕ್ಕೂ ಮತ್ತು ೧೯೮೦ ರ ದಶಕದ ಆರಂಭದಲ್ಲಿ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಮುಖ್ಯವಾಗಿ ''ಅಮರ್ ಅಕ್ಬರ್ ಆಂಥೋನಿ'' (೧೯೭೭)ನಲ್ಲಿ ಜೆನ್ನಿ ಪಾತ್ರದಲ್ಲಿ, ''ಸುಹಾಗ್''(೧೯೭೯)ನಲ್ಲಿ ಅನು ಪಾತ್ರದಲ್ಲಿ, ಕಾಲಾ ಪತ್ತಾರ್(೧೯೭೯)ನಲ್ಲಿ ಅನಿತಾ ಪಾತ್ರದಲ್ಲಿ, ದಿ ಬರ್ನಿಂಗ್ ಟ್ರೈನ್(೧೯೮೦)ನಲ್ಲಿ ಶೀತಲ್ ಪಾತ್ರದಲ್ಲಿ, ''ಶಾನ್''(೧೯೮೦)ನಲ್ಲಿ ಸುನೀತಾ ಪಾತ್ರದಲ್ಲಿ, ''ಕಾಲಿಯಾ''(೧೯೮೧)''ದಲ್ಲಿ'' ಶಾಲಿನೀ/ರಾಣಿ ಪಾತ್ರದಲ್ಲಿ ಮತ್ತು ''ನಮಕ್ ಹಲಾಲ್''(೧೯೮೨)ನಲ್ಲಿ ನಿಶಾ ಪಾತ್ರದಲ್ಲಿ ನಟಿಸಿದ್ದಾರೆ. [[ಹೇಮ ಮಾಲಿನಿ|ಹೇಮಾ ಮಾಲಿನಿ]], [[ರೇಖಾ]], ಜೀನತ್ ಅಮನ್, ನೀತು ಸಿಂಗ್ ರೀನಾ ರಾಯ್, ರಾಖೀ ಗುಲ್ಜಾರ್, [[ಸ್ಮಿತಾ ಪಾಟೀಲ್]] ಮತ್ತು [[ಶಬಾನ ಆಜ್ಮಿ|ಶಬಾನಾ ಆಜ್ಮಿ]] ಅವರೊಂದಿಗೆ ಪರ್ವೀನ್ ತನ್ನ ಕಾಲದ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದರು. ಆಕೆ ಎಂಟು ಚಿತ್ರಗಳಲ್ಲಿ [[ಅಮಿತಾಭ್ ಬಚ್ಚನ್|ಅಮಿತಾಬ್ ಬಚ್ಚನ್]] ಅವರೊಂದಿಗೆ ನಟಿಸಿದರು ಜೊತೆಗೆ ಎಲ್ಲವೂ ಹಿಟ್ ಅಥವಾ ಸೂಪರ್-ಹಿಟ್ ಆಗಿದ್ದವು. ಆಕೆ ಇತರ ಹಿಟ್ ಚಿತ್ರಗಳಾದ ''ಸುಹಾಗ್'' (೧೯೭೯) ''ಕಾಲಾ ಪತ್ತರ್'' (೧೯೭೯) ಮತ್ತು ''ನಮಕ್ ಹಲಾಲ್'' (೧೯೮೨) ನಲ್ಲಿ [[ಶಶಿ ಕಪೂರ್]] ಜೊತೆಗೆ, ''ಕಾಲಾ ಸೋನಾ'' (೧೯೭೫) ನಲ್ಲಿ [[ಫಿರೋಜ್ ಖಾನ್]] ಜೊತೆಗೆ, ''ಚಂಡಿ ಸೋನಾ'' (೧೯೭೭) ದಲ್ಲಿ ಸಂಜಯ್ ಖಾನ್ ಜೊತೆಗೆ ಮತ್ತು ''ಜಾನಿ ದೋಸ್ತ್'' (೧೯೮೩) ನಲ್ಲಿ ಧರ್ಮೇಂದ್ರ ಜೊತೆಗೆ ನಟಿಸಿದ್ದಾರೆ. ನಂತರ ಅವರ ವೃತ್ತಿಜೀವನದಲ್ಲಿ, ವಿನೋದ್ ಪಾಂಡೆ ಅವರ ಯೇ ನಜ್ದೀಕಿಯಾನ್ (೧೯೮೨) ಚಿತ್ರದಲ್ಲಿ ಮಾರ್ಕ್ ಜುಬರ್ ಎದುರು "ಇನ್ನೊಬ್ಬ ಮಹಿಳೆ" ಮತ್ತು ನಾಸಿರುದ್ದೀನ್ ಷಾ ಅವರೊಂದಿಗೆ ದಿಲ್... ಅಖಿರ್ ದಿಲ್ ಹೈ (೧೯೮೨) ನಂತಹ ಆಫ್-ಬೀಟ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.<ref>[http://www.brns.com/bollywood/pages1/bolly89.html "Ashanti"]. ''brns.com''.</ref> ಹೆಚ್ಚಿನ ನಾಯಕಿಯರು ಭಾರತೀಯ ಗುಣಲಕ್ಷಣಗಳಲ್ಲಿ ಮುಳುಗಿದ್ದಾಗ, ಬಾಬಿ ಅವರ ಉಡುಪು ಸಂಪೂರ್ಣವಾಗಿ ಪಾಶ್ಚಿಮಾತ್ಯೀಕರಿಸಿದ ಕೆಲವೇ ನಟಿಯರಲ್ಲಿ ಒಬ್ಬರಾಗಿದ್ದರು ಮತ್ತು ಇದು ಅವರಿಗೆ ಒಂದು ನಿರ್ದಿಷ್ಟ ಅಕ್ಷಾಂಶವನ್ನು ಒದಗಿಸಿತು. ಭಾರತದ ಪುರುಷ ಪ್ರಾಬಲ್ಯ ಮತ್ತು ಸ್ತ್ರೀದ್ವೇಷದ ಸಿನಿಮೀಯ ಸಾಮ್ರಾಜ್ಯದಲ್ಲಿ ಅನೇಕ ಸಮಕಾಲೀನ ಮಹಿಳಾ ಕಲಾವಿದರನ್ನು ನಿರಾಕರಿಸಲಾಯಿತು. ಜೀನತ್ ಅಮನ್ ಜೊತೆಗೆ ಪರ್ವೀನ್ ಬಾಬಿ ತಮ್ಮ ಚಿತ್ತಾಕರ್ಷಕ ನೋಟ, ಉತ್ತಮವಾದ ಶಿಲ್ಪಕಲೆ ಮತ್ತು ಆಂಗ್ಲೀಕೃತ ಉಚ್ಚಾರಣೆಗಳೊಂದಿಗೆ, ಪಾಶ್ಚಿಮಾತ್ಯ ಭಾರತೀಯ ನಾಯಕಿಯ ನಿಲುವಂಗಿಯನ್ನು ಧರಿಸಿ, [[ಬಾಲಿವುಡ್]] ಮಹಿಳಾ ಪ್ರೈಮಾ ಡೊನ್ನಾಗೆ ಅವರ ವಿಶಿಷ್ಟ ನಡವಳಿಕೆಗಳನ್ನು ಶಾಶ್ವತವಾಗಿ ನೀಡಿದರು.<ref>{{Cite web |date=26 April 2012 |title=The Myth & Madness of Parveen Babi |url=http://idiva.com/news-entertainment/the-myth-madness-of-the-late-parveen-babi/12285 |url-status=dead |archive-url=https://web.archive.org/web/20121023045905/http://idiva.com/news-entertainment/the-myth-madness-of-the-late-parveen-babi/12285 |archive-date=23 October 2012 |access-date=28 October 2012 |publisher=iDiva.com}}</ref> ವಾಸ್ತವವಾಗಿ, ಆಕೆ ಅಮನ್ ಅವರೊಂದಿಗೆ ''ಮಹನ್'' (೧೯೮೩) ಮತ್ತು ''ಅಶಾಂತಿ'' (೧೯೮೨)ನಲ್ಲಿ ನಟಿಸಿದ್ದಾರೆ (ಅಮೇರಿಕನ್ ದೂರದರ್ಶನ ಕಾರ್ಯಕ್ರಮ ಚಾರ್ಲೀಸ್ ಏಂಜಲ್ಸ್ನಿಂದ ಸ್ಫೂರ್ತಿ ಪಡೆದಿದ್ದು, ಮೂರನೇ ಪಾತ್ರವನ್ನು [[ಶಬಾನ ಆಜ್ಮಿ|ಶಬಾನಾ ಆಜ್ಮಿ]] ನಿರ್ವಹಿಸಿದ್ದಾರೆ). ಬಾಬಿಯ ವ್ಯಕ್ತಿತ್ವವು ಪಾಶ್ಚಿಮಾತ್ಯ ಮಾನದಂಡಗಳನ್ನು ಸಂಕೇತಿಸುತ್ತಿತ್ತಾದ್ದರಿಂದ, ಬಾಲಿವುಡ್ ನಿರ್ಮಾಪಕರು ಆಕೆಗೆ ವಿಶಿಷ್ಟವಾದ ''ಭಾರತೀಯ ನಾರಿ'' ಮತ್ತು ''ಗಾಂವ್ ಕಿ ಗೋರಿ'' ಪಾತ್ರಗಳನ್ನು ನೀಡುವುದು ಕಷ್ಟಕರವಾಗಿತ್ತು. ಆಕೆ ಮುಖ್ಯವಾಗಿ ಪಾಶ್ಚಿಮಾತ್ಯ ಮತ್ತು ಆಕರ್ಷಕ ಪಾತ್ರಗಳಲ್ಲಿ ನಟಿಸಿದರು. ಅದು ಆಕೆಯ ಸ್ಥಾನಮಾನವನ್ನು ಉನ್ನತ ನಾಯಕಿಯಾಗಿ ಸ್ಥಾಪಿಸಿತು. ಆಕೆ ಆ ಯುಗದ ಹಲವಾರು ವಾಣಿಜ್ಯಿಕವಾಗಿ ಯಶಸ್ವಿಯಾದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಮತ್ತು ಆಕೆಯ ಪ್ರಮುಖ ಸಹ-ನಟರೆಂದರೆ [[ಅಮಿತಾಭ್ ಬಚ್ಚನ್|ಅಮಿತಾಬ್ ಬಚ್ಚನ್]], [[ಶಶಿ ಕಪೂರ್]], [[ಫಿರೋಜ್ ಖಾನ್]], ಧರ್ಮೇಂದ್ರ ಮತ್ತು [[ವಿನೋದ್ ಖನ್ನಾ]]. ಇವರೆಲ್ಲರೂ ೧೯೭೦ ಮತ್ತು ೧೯೮೦ರ ದಶಕದ ಪ್ರಮುಖ ತಾರೆಯರು.<ref name="rediff2003">{{Cite web |title=Parveen Babi: A bohemian rhapsody |url=http://www.rediff.com/movies/2003/may/03dinesh.htm |access-date=28 October 2012 |website=Rediff.com}}</ref> ನಟನೆಯ ಜೊತೆಗೆ, ಬಾಬಿ ತನ್ನ ವೃತ್ತಿಜೀವನದಲ್ಲಿ ರೂಪದರ್ಶಿಯಾಗಿಯೂ ಕೆಲಸ ಮಾಡಿದರು. ಆಕೆ ಸಾಮಾನ್ಯವಾಗಿ ''[[ಫಿಲ್ಮ್‌ಫೇರ್|ಫಿಲ್ಮ್ಫೇರ್]]'', ''ದಿ ಸ್ಟಾರ್ಡಸ್ಟ್'' ಮತ್ತು ''ಬಾಂಬೆ ಡೈಯಿಂಗ್'' ಸೇರಿದಂತೆ ಪ್ರತಿ ಚಲನಚಿತ್ರ ನಿಯತಕಾಲಿಕೆಯ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುತ್ತಿದ್ದರು.<ref>{{Cite web |title=Parveen Babi |url=http://parveen-babi.ememorials.in/ |url-status=dead |archive-url=https://web.archive.org/web/20110910141957/http://parveen-babi.ememorials.in/ |archive-date=10 September 2011 |access-date=28 October 2012 |publisher=Parveen-babi.ememorials.in}}</ref> ಅವರು ಜುಲೈ ೧೯೭೬ ರಲ್ಲಿ ಟೈಮ್ ನ ಮೊದಲ ಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ನಟಿಯಾಗಿದ್ದರು. ಇದಕ್ಕಾಗಿ ಅವರು ಇತಿಹಾಸವನ್ನು ಸೃಷ್ಟಿಸಿದರು;ನಂತರ ಮುಖಪುಟವು ಸಾಂಪ್ರದಾಯಿಕವಾಯಿತು.<ref>{{Cite web |date=31 August 2012 |title=Parveen Babi's iconic Time magazine cover – Movies News – Bollywood – ibnlive |url=http://ibnlive.in.com/news/parveen-babis-iconic-time-magazine-cover/287085-8-66.html |url-status=dead |archive-url=https://web.archive.org/web/20120901175013/http://ibnlive.in.com/news/parveen-babis-iconic-time-magazine-cover/287085-8-66.html |archive-date=1 September 2012 |access-date=6 October 2012 |publisher=Ibnlive.in.com}}</ref> ಪುರುಷರೊಂದಿಗೆ ಲಿವ್-ಇನ್ ಸಂಬಂಧವನ್ನು ಹೊಂದಿರುವ ಮತ್ತು ಬಹಿರಂಗವಾಗಿ ಮದ್ಯಪಾನ ಮಾಡುವ ಮಹಿಳೆಯರ ಪಾತ್ರಗಳನ್ನು ಚಿತ್ರಿಸುವುದರಿಂದ ಅವಳು ಎಂದಿಗೂ ಹಿಂದೆ ಸರಿಯಲಿಲ್ಲ. ಇವೆರಡೂ ಆ ಕಾಲದಲ್ಲಿ ನಿಷೇಧಿತವಾಗಿದ್ದವು. ಬಿಗ್ ಬಿ ಉನ್ಮಾದದ ​​ಉತ್ತುಂಗದ ಸಮಯದಲ್ಲಿ ಪರ್ವೀನ್ ಎಂಟು ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಅವರೊಂದಿಗೆ ಜೋಡಿಯಾಗಿರುವುದು ಅವರ ನಿಲುವು ಮತ್ತು ಸ್ಟಾರ್ ಪವರ್ ಅನ್ನು ದೃಢೀಕರಿಸುತ್ತದೆ. ಆಂಗ್ರಿ ಯಂಗ್ ಮ್ಯಾನ್ ವಿದ್ಯಮಾನದ ಮೊದಲ ವರ್ಷಗಳಲ್ಲಿ ಅಮಿತಾಬ್ ಮತ್ತು ಪರ್ವೀನ್ ಪರಸ್ಪರ ಪೂರಕವಾಗಿದ್ದರು.<ref>{{Cite web |title=Parveen Babi – The Diva of Hindi Film Industry |url=http://song.ezinemark.com/parveen-babi-the-diva-of-hindi-film-industry-7d2e57e2443f.html |access-date=28 October 2012 |publisher=Song.ezinemark.com}}</ref> === ೧೯೮೩-೨೦೦೫: ನಂತರದ ಜೀವನ === ಬಾಬಿ ನಂತರ ೧೯೮೩ ರಲ್ಲಿ ಚಲನಚಿತ್ರ ದೃಶ್ಯದಿಂದ "ಕಣ್ಮರೆಯಾದಳು". ಅವಳು ಇರುವಿಕೆಯ ಬಗ್ಗೆ ಯಾರಿಗೂ ತಿಳಿಸಲಿಲ್ಲ. ಇದು ಉತ್ಪ್ರೇಕ್ಷಿತ ವದಂತಿಗಳು ಮತ್ತು "ಭೂಗತ ಜಗತ್ತಿನ" ವ್ಯಕ್ತಿಗಳ "ನಿಯಂತ್ರಣದಲ್ಲಿ" ಇರಬಹುದೆಂಬ ಆಡಂಬರದ ಹೇಳಿಕೆಗಳಿಗೆ ಅವಕಾಶ ಮಾಡಿಕೊಟ್ಟಿತು. ೧೯೮೮ ರಲ್ಲಿ ಅವರ ಕೊನೆಯ ಚಿತ್ರ ಆಕರ್ಶನ್ ವರೆಗೆ ಅವರ ಪೂರ್ಣಗೊಂಡ ಅನೇಕ ಚಲನಚಿತ್ರಗಳು ಮುಂದಿನ ವರ್ಷಗಳಲ್ಲಿ ಬಿಡುಗಡೆಯಾದವು.<ref>{{Cite web |date=27 January 2005 |title=Amitabh on Parveen Babi |url=http://www.rediff.com/entertai/2005/jan/27pb1.htm |access-date=28 October 2012 |website=Rediff.com}}</ref> ಅವರು ೧೯೮೩ ರಲ್ಲಿ ಇಂಟೀರಿಯರ್ ಡೆಕೋರೇಟರ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.<ref>{{Cite news |date=23 January 2005 |title=As in life, so in death: lonely and lovelorn |work=The Telegraph |location=Calcutta, India |url=http://www.telegraphindia.com/1050123/asp/nation/story_4287764.asp |url-status=dead |access-date=19 July 2012 |archive-url=https://web.archive.org/web/20050124013015/http://www.telegraphindia.com/1050123/asp/nation/story_4287764.asp |archive-date=24 January 2005}}</ref> ಪ್ರದರ್ಶನ ವ್ಯವಹಾರದಿಂದ ಹಿಂದೆ ಸರಿದ ನಂತರ, ಅವರು ಸಂಗೀತ, ಪಿಯಾನೋ, ಚಿತ್ರಕಲೆ, ವಾಸ್ತುಶಿಲ್ಪ, ಸಾಹಿತ್ಯ, ಬರವಣಿಗೆ, ಸಾಂಸ್ಕೃತಿಕ ಮತ್ತು ಪುರಾತತ್ತ್ವ ಶಾಸ್ತ್ರದ ಅಧ್ಯಯನ, ರಾಜಕೀಯ, ಛಾಯಾಗ್ರಹಣ, ಶಿಲ್ಪಕಲೆ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳನ್ನು ತೆಗೆದುಕೊಂಡರು. ಅವರು ೧೯೭೩ ರಿಂದ ೧೯೯೨ ರವರೆಗೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು ಉತ್ತಮ ಆರ್ಥಿಕ ಹೂಡಿಕೆಯಿಂದ ಶ್ರೀಮಂತವಾಗಿ ಮುಂಬೈನ ಪೆಂಟ್‌ಹೌಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.<ref>{{Cite web |date=24 January 2005 |title=Parveen Babi's Juhu apartment sealed |url=http://www.rediff.co.in/news/2005/jan/24babi.htm |access-date=28 October 2012 |publisher=Rediff.co.in }}{{Dead link|date=ಫೆಬ್ರವರಿ 2025 |bot=InternetArchiveBot |fix-attempted=yes }}</ref> == ವೈಯಕ್ತಿಕ ಜೀವನ == ಬಾಬಿ ನಾಲ್ಕು ವರ್ಷಗಳ ಕಾಲ ಡ್ಯಾನಿ ಡೆನ್ಜೋಂಗ್ಪಾ ಅವರೊಂದಿಗೆ ಸಂಬಂಧ ಹೊಂದಿದ್ದರು. ನಂತರ ಆಕೆ [[ಕಬೀರ್ ಬೇಡಿ]] ಮತ್ತು ನಂತರ ಮಹೇಶ್ ಭಟ್ ಅವರೊಂದಿಗೆ ಡೇಟಿಂಗ್ ಮಾಡಿದರು.<ref>{{Cite web |date=7 June 2012 |title=Danny Denzongpa: Girls Are Attracted to Bad Guys &#124; Entertainment |url=http://idiva.com/news-entertainment/danny-denzongpa-girls-are-attracted-to-bad-guys/13073 |access-date=21 July 2020 |publisher=iDiva.com}}</ref> ಬಾಬಿ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ೧೯೯೦ ರ ದಶಕದ ಉತ್ತರಾರ್ಧದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಲಾಗುತ್ತದೆ.<ref>{{Cite web |date=3 July 2011 |title=Parveen Babi – Memories |url=http://cineplot.com/parveen-babi-memories/ |access-date=6 October 2012 |publisher=Cineplot.com}}</ref><ref>{{Cite web |last=Snehal Fernandes |title=She said we were her only family |url=http://www.expressindia.com/news/fullstory.php?newsid=41179 |archive-url=https://web.archive.org/web/20160110034451/http://expressindia.indianexpress.com/news/fullstory.php?newsid=41179 |archive-date=10 January 2016 |access-date=6 October 2012 |publisher=Express India}}</ref> ೩೦ ಜುಲೈ ೧೯೮೩ ರಂದು, ಪರ್ವೀನ್ ಬಾಬಿ ಭಾರತವನ್ನು ತೊರೆದರು ಮತ್ತು ಯು.ಜಿ. ಕೃಷ್ಣಮೂರ್ತಿ ಮತ್ತು ಅವರ ಸ್ನೇಹಿತ ವ್ಯಾಲೆಂಟೈನ್ ಅವರೊಂದಿಗೆ ಆಧ್ಯಾತ್ಮಿಕ ಪ್ರಯಾಣಕ್ಕಾಗಿ ವಿವಿಧ ದೇಶಗಳಿಗೆ ಪ್ರಯಾಣಿಸಿದರು ಮತ್ತು ಕ್ಯಾಲಿಫೋರ್ನಿಯಾ ಮತ್ತು ಹೂಸ್ಟನ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆದರು. ಅವರು ನವೆಂಬರ್ ೧೯೮೯ ರಲ್ಲಿ ಮುಂಬೈಗೆ ಮರಳಿದರು. ಆಕೆಗೆ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ರೋಗನಿರ್ಣಯ ಮಾಡಲಾಗಿದೆ ಎಂದು ವದಂತಿಗಳಿವೆ, ಆದರೂ ಅವಳು ಇದನ್ನು ನಿಯಮಿತವಾಗಿ ನಿರಾಕರಿಸಿದಳು. ಅವಳನ್ನು ಹಾಗೆ ಲೇಬಲ್ ಮಾಡುವುದು ಚಲನಚಿತ್ರೋದ್ಯಮ ಮತ್ತು ಮಾಧ್ಯಮಗಳು ತನ್ನ ಇಮೇಜ್ ಅನ್ನು ಹಾಳುಮಾಡಲು ಮಾಡಿದ ಪಿತೂರಿಯಾಗಿದೆ ಎಂದು ಹೇಳಿದರು. ಇದು ಪರ್ವೀನ್ ತನ್ನ ಹೆಚ್ಚಿನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಬಂಧವನ್ನು ಮುರಿಯಲು ಮತ್ತು ಏಕಾಂಗಿಯಾಗಲು ಕಾರಣವಾಯಿತು. ಅಮಿತಾಬ್ ಬಚ್ಚನ್, ಬಿಲ್ ಕ್ಲಿಂಟನ್, ರಾಬರ್ಟ್ ರೆಡ್‌ಫೋರ್ಡ್, ಪ್ರಿನ್ಸ್ ಚಾರ್ಲ್ಸ್, ಅಲ್ ಗೋರ್, ಯುಎಸ್ ಸರ್ಕಾರ, ಬ್ರಿಟಿಷ್ ಸರ್ಕಾರ, ಫ್ರೆಂಚ್ ಸರ್ಕಾರ, ಬಿಜೆಪಿ ಸರ್ಕಾರ, ರೋಮನ್ ಕ್ಯಾಥೋಲಿಕ್ ಚರ್ಚ್, ಸಿಐಎ, ಸಿಬಿಐ, ಕೆಜಿಬಿ ಸೇರಿದಂತೆ ಅನೇಕ ವಿದೇಶಿ ಗಣ್ಯರು ಮತ್ತು ಭಾರತೀಯ ಚಿತ್ರರಂಗದ ವ್ಯಕ್ತಿಗಳನ್ನು ಅವರು ಆರೋಪಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಆಕೆಯ ಅರ್ಜಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದ ವಜಾಗೊಳಿಸಲಾಯಿತು. ಅವಳ ಪುರಾವೆಗಳು ನೋಟ್‌ಪ್ಯಾಡ್‌ನಲ್ಲಿ ಸ್ಕ್ರಿಬ್ಲಿಂಗ್‌ಗಳಾಗಿವೆ. ೭ ಏಪ್ರಿಲ್ ೧೯೮೪ ರಂದು, ಬಾಬಿ ತನ್ನ ಗುರುತಿನ ಪತ್ರಗಳನ್ನು ಸಲ್ಲಿಸಲು ವಿಫಲವಾದ ನಂತರ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತಳಾಗಿದ್ದಳು ಮತ್ತು ಅಧಿಕಾರಿಗಳು ಅವಳಿಗೆ ಕೈಕೋಳವನ್ನು ಹಾಕಿದರು ಮತ್ತು ಮೂವತ್ತು ಇತರ ಮಾನಸಿಕ ಅಸ್ವಸ್ಥ ರೋಗಿಗಳೊಂದಿಗೆ ಸಾಮಾನ್ಯ ವಾರ್ಡ್‌ನಲ್ಲಿ ಇರಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಭಾರತೀಯ ಕಾನ್ಸುಲ್ ಜನರಲ್ ಅವರು ಆಸ್ಪತ್ರೆಗೆ ಭೇಟಿ ನೀಡಲು ಬಂದಿದ್ದರು. ಯು.ಜಿ ಅವರ ಭೇಟಿಯ ಸಮಯದಲ್ಲಿ, ಪರ್ವೀನ್ ಮುಗುಳ್ನಕ್ಕು ಏನೂ ಆಗಿಲ್ಲ ಎಂಬಂತೆ ಕಾನ್ಸುಲ್ ಜೊತೆ ಹರಟೆ ಹೊಡೆದರು. ೧೯೮೯ ರ ಚಲನಚಿತ್ರ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದರು: "ಅಮಿತಾಭ್ ಬಚ್ಚನ್ ಒಬ್ಬ ಸೂಪರ್ ಇಂಟರ್ನ್ಯಾಷನಲ್ ದರೋಡೆಕೋರ. ಅವರು ನನ್ನ ಜೀವನದ ನಂತರ ಇದ್ದಾರೆ. ಅವರ ಗೂಂಡಾಗಳು ನನ್ನನ್ನು ಅಪಹರಿಸಿದರು ಮತ್ತು ನನ್ನನ್ನು ದ್ವೀಪದಲ್ಲಿ ಇರಿಸಲಾಯಿತು ಅಲ್ಲಿ ಅವರು ನನಗೆ ಶಸ್ತ್ರಚಿಕಿತ್ಸೆ ಮಾಡಿದರು ಮತ್ತು ಒಂದು ಟ್ರಾನ್ಸ್ಮಿಟರ್/ಚಿಪ್/ಎಲೆಕ್ಟ್ರಾನಿಕ್ ಬಗ್ ಅನ್ನು ನನ್ನ ಕಿವಿಯ ಕೆಳಗೆ ನೆಟ್ಟರು." ಬಾಬಿಯ ಛಾಯಾಚಿತ್ರವು ಅವಳ ಕಿವಿಯ ಕೆಳಗೆ ಗಾಯವನ್ನು ತೋರಿಸುತ್ತಿತ್ತು. ೨೦೦೨ ರಲ್ಲಿ, ೧೯೯೩ ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ನಟ ಸಂಜಯ್ ದತ್ ವಿರುದ್ಧ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ ಎಂದು ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಅಫಿದವಿತ್ ಸಲ್ಲಿಸಿದಾಗ ಆಕೆ ಮತ್ತೊಮ್ಮೆ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡರು. ಆದರೆ ನ್ಯಾಲಯಯ ಕರೆ ನೀಡಿದಾಗ ಆಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ತಾನು ಕೊಲ್ಲಲ್ಪಡುತ್ತೇನೆ ಎಂದು ಹೆದರುತ್ತಿದ್ದೆ ಎಂದು ಹೇಳಿದರು.<ref>{{Cite web |title=Gone too soon |url=http://in.omg.yahoo.com/photos/gone-too-soon-1329276353-slideshow/gone-too-soon-photo-1329276177.html |url-status=dead |archive-url=https://web.archive.org/web/20120218121023/http://in.omg.yahoo.com/photos/gone-too-soon-1329276353-slideshow/gone-too-soon-photo-1329276177.html |archive-date=18 February 2012 |access-date=16 February 2012 |website=Rediff.com}}</ref> ತನ್ನ ಜೀವನದ ಕೊನೆಯ ನಾಲ್ಕು ವರ್ಷಗಳಲ್ಲಿ, ಬಾಬಿ ಪ್ರತಿ ಫೋನ್ ಕರೆಯನ್ನು ರೆಕಾರ್ಡ್ ಮಾಡುತ್ತಿದ್ದಳು. ಯಾವಾಗಲೂ ಕಾಲರ್‌ಗೆ ಕಣ್ಗಾವಲು ಕುರಿತು ಸಮಯಕ್ಕೆ ತಿಳಿಸುತ್ತಿದ್ದಳು. == ಸಾವು == ಆಕೆ ಮೂರು ದಿನಗಳಿಂದ ತನ್ನ ಮನೆ ಬಾಗಿಲಿನಿಂದ ದಿನಸಿ ಮತ್ತು ಪತ್ರಿಕೆಗಳನ್ನು ಸಂಗ್ರಹಿಸಿಲ್ಲ ಎಂದು ಆಕೆಯ ವಸತಿ ಸೊಸೈಟಿಯ ಕಾರ್ಯದರ್ಶಿ ಪೊಲೀಸರಿಗೆ ಎಚ್ಚರಿಕೆ ನೀಡಿದ ನಂತರ ೨೦೦೫ ರ ಜನವರಿ ೨೨ ರಂದು ಬಾಬಿ ಶವವಾಗಿ ಪತ್ತೆಯಾಗಿದ್ದರು.<ref>[http://www.indiaexpress.com/news/entertainment/20050122-0.html "Parveen Babi found dead in Mumbai"] {{Webarchive|url=https://web.archive.org/web/20150924034311/http://www.indiaexpress.com/news/entertainment/20050122-0.html |date=24 ಸೆಪ್ಟೆಂಬರ್ 2015 }}, ''[[ಇಂಡಿಯನ್‌ ಎಕ್ಸ್‌ಪ್ರೆಸ್‌|The Indian Express]]'', 22 January 2005.</ref> ಆಕೆಯ ಶವ ಪತ್ತೆಯಾಗುವ ಮೊದಲು ಆಕೆ ೭೨ ಗಂಟೆಗಳ ಕಾಲ ಸತ್ತಿದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಸಾವಿಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಆಕೆಗೆ ಎಡ ಪಾದದ ಗ್ಯಾಂಗ್ರೀನ್ ಇರುವುದು ಪತ್ತೆಯಾಗಿದ್ದು, ಇದು ಆಕೆಯ ಮಧುಮೇಹ ಸ್ಥಿತಿಯ ತೊಡಕು. ಆಕೆಯ ಹಾಸಿಗೆಯ ಬಳಿ ಗಾಲಿಕುರ್ಚಿಯು ಅಸ್ತವ್ಯಸ್ತವಾಗಿರುವ ವರ್ಣಚಿತ್ರಗಳು, ಬಟ್ಟೆಗಳು, ಔಷಧಗಳು ಮತ್ತು ಹಳೆಯ ದಿನಪತ್ರಿಕೆಗಳ ಸರಣಿಯೊಂದಿಗೆ ಕಂಡುಬಂದಿದೆ. ಆಕೆಯ ಕೊನೆಯ ದಿನಗಳಲ್ಲಿ ಗ್ಯಾಂಗ್ರಿನಸ್ ಪಾದದ ಕಾರಣದಿಂದಾಗಿ ನಡೆಯಲು ಸಾಧ್ಯವಾಗಲಿಲ್ಲ ಮತ್ತು ಆಕೆಯ ಫ್ಲಾಟ್ ಸುತ್ತಲು ಗಾಲಿಕುರ್ಚಿಯ ಬಳಕೆಯ ಅಗತ್ಯವಿತ್ತು.<ref>[http://www.mid-day.com/news/2005/jan/102106.htm Parveen Babi found dead in her flat] {{Webarchive|url=https://web.archive.org/web/20130519170211/http://www.mid-day.com/news/2005/jan/102106.htm |date=2013-05-19 }}. ''mid-day.com''. 23 January 2005</ref> ಕೂಪರ್ ಆಸ್ಪತ್ರೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಆಕೆಯ ಹೊಟ್ಟೆಯಲ್ಲಿ ಯಾವುದೇ ಆಹಾರದ ಕುರುಹುಗಳಿಲ್ಲ ಎಂದು ವರದಿಗಳು ತೋರಿಸಿದವು. ಆದರೆ ಸ್ವಲ್ಪ ಆಲ್ಕೋಹಾಲ್ (ಬಹುಶಃ ಆಕೆಯ ಔಷಧಿಗಳಿಂದ) ಕಂಡುಬಂದಿದೆ ಮತ್ತು ಆಕೆ ಮೂರು ದಿನಗಳಿಗಿಂತ ಹೆಚ್ಚು ಕಾಲ ಏನನ್ನೂ ಸೇವಿಸಿರಲಿಲ್ಲ ಮತ್ತು ಇದರ ಪರಿಣಾಮವಾಗಿ ಹಸಿವಿನಿಂದ ಸಾವನ್ನಪ್ಪಿದರು. ಪೊಲೀಸರು ಈ ತಪ್ಪನ್ನು ತಳ್ಳಿಹಾಕಿದರು ಮತ್ತು ಆಕೆ ಸಂಪೂರ್ಣ ಅಂಗಾಂಗ ವೈಫಲ್ಯ ಮತ್ತು [[ಮಧುಮೇಹ|ಮಧುಮೇಹಕ್ಕೆ]] ಬಲಿಯಾದಳು ಎಂದು ನಿರ್ಧರಿಸಿದರು.<ref name="bhaskar">{{Cite web |title=Parveen Babi: Jeeti thi shaan se |url=http://daily.bhaskar.com/article/ENT-parveen-babi-jeete-thi-shaan-se-3059105.html |access-date=6 October 2012 |publisher=daily.bhaskar.com |archive-date=28 ಜೂನ್ 2012 |archive-url=https://web.archive.org/web/20120628132852/http://daily.bhaskar.com/article/ENT-parveen-babi-jeete-thi-shaan-se-3059105.html |url-status=dead }}</ref> ಸಂದರ್ಶನವೊಂದರಲ್ಲಿ ಹೇಳಿದಂತೆ, ಪರ್ವೀನ್ ಬಾಬಿ ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಳು ಮತ್ತು ಮಲಬಾರ್ ಬೆಟ್ಟ ಪ್ರೊಟೆಸ್ಟೆಂಟ್ ಆಂಗ್ಲಿಕನ್ ಚರ್ಚ್‌ನಲ್ಲಿ ದೀಕ್ಷಾಸ್ನಾನ ಪಡೆದಳು.<ref>{{Cite web |date=20 November 2007 |title=Church completes 125 years |url=http://epaper.timesofindia.com/Repository/getFiles.asp?Style=OliveXLib:LowLevelEntityToPrint_PASTISSUES2&Type=text/html&Locale=english-skin-custom&Path=TOIM/2007/11/20&ID=Ar00700 |url-status=dead |archive-url=https://web.archive.org/web/20131220235121/http://epaper.timesofindia.com/Repository/getFiles.asp?Style=OliveXLib%3ALowLevelEntityToPrint_PASTISSUES2&Type=text%2Fhtml&Locale=english-skin-custom&Path=TOIM%2F2007%2F11%2F20&ID=Ar00700 |archive-date=20 December 2013 |access-date=6 October 2012 |website=The Times of India}}</ref> ಆಕೆ ಕ್ರಿಶ್ಚಿಯನ್ ವಿಧಿಗಳ ಪ್ರಕಾರ ತನ್ನನ್ನು ಸಮಾಧಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಳು. ಆದರೆ ಮುಸ್ಲಿಮರಾಗಿದ್ದ ಆಕೆಯ ಸಂಬಂಧಿಕರು ಆಕೆಯ ಮರಣದ ನಂತರ ಆಕೆಯ ದೇಹವನ್ನು ಪಡೆದರು ಮತ್ತು [[ಇಸ್ಲಾಂ ಧರ್ಮ|ಇಸ್ಲಾಮಿಕ್]] ವಿಧಿಗಳ ಪ್ರಕಾರ ಅವಳನ್ನು ಸಮಾಧಿ ಮಾಡಿದರು.<ref name="cineplot1">{{Cite web |date=3 July 2011 |title=Parveen Babi – Memories |url=http://cineplot.com/parveen-babi-memories/ |access-date=6 October 2012 |publisher=Cineplot.com}}<cite class="citation web cs1" data-ve-ignore="true">[http://cineplot.com/parveen-babi-memories/ "Parveen Babi – Memories"]. Cineplot.com. 3 July 2011<span class="reference-accessdate">. Retrieved <span class="nowrap">6 October</span> 2012</span>.</cite></ref><ref>{{Cite news |date=23 January 2005 |title=Parveen Babi wanted Christian last rites |work=[[The Times of India]] |url=http://articles.timesofindia.indiatimes.com/2005-01-23/india/27854098_1_parveen-babi-trooped-into-juhu-police-babi-legacy |url-status=dead |access-date=6 October 2012 |archive-url=https://web.archive.org/web/20130511014713/http://articles.timesofindia.indiatimes.com/2005-01-23/india/27854098_1_parveen-babi-trooped-into-juhu-police-babi-legacy |archive-date=11 May 2013}}</ref> ಪರ್ವೀನ್ ಬಾಬಿಯನ್ನು ಮುಂಬೈನ ಸಾಂತಾಕ್ರೂಜ್ನಲ್ಲಿರುವ ಜುಹು ಮುಸ್ಲಿಂ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.<ref>[http://www.expressindia.com/news/fullstory.php?newsid=41105 "Chaos, confusion mark Parveen Babi's funeral"] {{Webarchive|url=https://web.archive.org/web/20121001160035/http://www.expressindia.com/news/fullstory.php?newsid=41105 |date=1 ಅಕ್ಟೋಬರ್ 2012 }}. ''expressindia.com''.</ref> ಆಕೆಯ ಮರಣದ ನಂತರ ಮಹಾರಾಷ್ಟ್ರ ರಾಜ್ಯದ ಅಡ್ಮಿನಿಸ್ಟ್ರೇಟರ್ ಜನರಲ್ ಆಕೆಯ ಆಸ್ತಿಯ ಏಕೈಕ ಪಾಲಕರಾದರು.<ref>{{Cite news |date=17 February 2007 |title=Actress Parveen Babi's kin claims her assets &#124; India News - Times of India |work=The Times of India |url=https://timesofindia.indiatimes.com/india/Actress-Parveen-Babis-kin-claims-her-assets/articleshow/1633614.cms}}</ref> ಆಕೆಯ ಸಾವಿನ ನಂತರ, ನಟ ಮತ್ತು ಸ್ನೇಹಿತ ಮುರಾದ್ ಖಾನ್‌ ಬಾಬಿಯವರು ಜಂಟಿಯಾಗಿ ಕಾರ್ಯಗತಗೊಳಿಸಿದ ಜುನಾಗಢ ಬ್ಯಾಂಕಿನ ಲಾಕರ್‌ನಲ್ಲಿದ್ದ ಆಕೆಯ ಆಸ್ತಿಯ ಇಚ್ಛೆಗೆ ಸಂಬಂಧಿಸಿದಂತೆ ವಿವಿಧ ದೂರದ ಸಂಬಂಧಿಕರು ಹೈಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿದಾಗ ಅವ್ಯವಸ್ಥೆ ಭುಗಿಲೆದ್ದಿತು. ಬಾಬಿ ಕುಟುಂಬದ ಬಡ ಸದಸ್ಯರಿಗೆ ಸಹಾಯ ಮಾಡಲು ಆಕೆಯ ಆಸ್ತಿಯ ೭೦% ಅನ್ನು ಆಕೆಯ ಹೆಸರಿನಲ್ಲಿ ಟ್ರಸ್ಟ್‌ನಲ್ಲಿ ಇಡಬೇಕೆಂದು ವೀಲುನಾಮೆಯಲ್ಲಿ ತಿಳಿಸಲಾಗಿತ್ತು. "ಮಾರ್ಗದರ್ಶಿ ಶಕ್ತಿ" ಯಾಗಿದ್ದರಿಂದ ಮುರಾದ್ ಖಾನ್ ಬಾಬಿಗೆ ೨೦% ಮತ್ತು ಕ್ರಿಶ್ಚಿಯನ್ ಮಿಷನರಿ ನಿಧಿಗಳಿಗೆ ೧೦% ನೀಡುವುದಾಗಿ ವಾಗ್ದಾನ ಮಾಡಲಾಯಿತು.<ref>{{Cite news |date=28 April 2005 |title=Babi will leaves relatives high and dry |work=[[The Times of India]] |url=http://articles.timesofindia.indiatimes.com/2005-04-28/ahmedabad/27834794_1_parveen-babi-babi-family-babi-property |url-status=dead |access-date=6 October 2012 |archive-url=https://web.archive.org/web/20131108222916/http://articles.timesofindia.indiatimes.com/2005-04-28/ahmedabad/27834794_1_parveen-babi-babi-family-babi-property |archive-date=8 November 2013}}</ref><ref>{{Cite news |date=29 April 2005 |title=Babi will leaves kin high and dry |work=[[The Times of India]] |url=http://articles.timesofindia.indiatimes.com/2005-04-29/india/27858574_1_parveen-babi-murad-khan-babi-junagadh-court |url-status=dead |access-date=6 October 2012 |archive-url=https://archive.today/20130103175315/http://articles.timesofindia.indiatimes.com/2005-04-29/india/27858574_1_parveen-babi-murad-khan-babi-junagadh-court |archive-date=3 January 2013}}</ref> ಐದು ವರ್ಷಗಳ ನಂತರ, ಸಮಾಧಿ ಮಾಡಲು ಸ್ಥಳಾವಕಾಶದ ಕೊರತೆಯಿಂದಾಗಿ, ಸಾಂಟಾ ಕ್ರೂಜ್ ಮುಸ್ಲಿಂ ಸ್ಮಶಾನದಲ್ಲಿ ಸಮಾಧಿ ಮಾಡಿದ್ದ ಪರ್ವೀನ್ ಬಾಬಿ ಹಾಗೂ ಇತರ [[ಬಾಲಿವುಡ್]] ಸೆಲೆಬ್ರಿಟಿಗಳಾದ ಮೊಹಮ್ಮದ್ ರಫಿ, [[ಮಧುಬಾಲಾ]], [[ಸಾಹಿರ್ ಲುಧಿಯಾನ್ವಿ]], ತಲತ್ ಮಹಮೂದ್, [[ನೌಷಾದ್ ಅಲಿ|ನೌಶಾದ್ ಅಲಿ]] ಅವರನ್ನು ಹೊರತೆಗೆಯಲಾಯಿತು ಮತ್ತು ಅವರ ಅವಶೇಷಗಳನ್ನು ಹೊಸ ವಿಶ್ರಾಂತಿ ಸ್ಥಳಕ್ಕೆ ಸ್ಥಳಾಂತರಿಸಲಾಯಿತು<ref>{{Cite web |date=16 February 2010 |title=Juhu Muslim Cemetery: Mumbai's multi-story graveyard |url=http://www.cnngo.com/mumbai/none/juhus-islamic-cemetary-mumbais-muslim-icons-thrown-out-their-graves-275298 |url-status=dead |archive-url=https://web.archive.org/web/20121110013304/http://www.cnngo.com/mumbai/none/juhus-islamic-cemetary-mumbais-muslim-icons-thrown-out-their-graves-275298 |archive-date=10 November 2012 |access-date=13 October 2013 |publisher=CNNGo.com}}</ref><ref>{{Cite web |title=Rafi, Naushad's Graves Could be Dug for Space |url=http://news.outlookindia.com/items.aspx?artid=674579 |url-status=dead |archive-url=https://web.archive.org/web/20120929055211/http://news.outlookindia.com/items.aspx?artid=674579 |archive-date=29 September 2012 |access-date=6 October 2012 |publisher=news.outlookindia.com}}</ref><ref>{{Cite web |title=The old resting places of the beautiful |url=http://www.ketan.net/art2_29.html |url-status=dead |archive-url=https://web.archive.org/web/20110719144940/http://www.ketan.net/art2_29.html |archive-date=19 July 2011 |website=The Times of India}}</ref> == ಕಲೆ ಮತ್ತು ಪರಂಪರೆ == ಬಾಬಿಯನ್ನು [[ಭಾರತದ ಚಲನಚಿತ್ರೋದ್ಯಮ|ಭಾರತೀಯ ಚಿತ್ರರಂಗದ]] ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.<ref>{{Cite news |title=Top heroines of Bollywood |work=[[India Today]] |url=https://www.indiatoday.in/cinema/100-years-of-indian-cinema/photo/top-actresses-of-bollywood-ever-367543-2012-05-01/5 |url-status=live |access-date=24 August 2020 |archive-url=https://web.archive.org/web/20201128234730/https://www.indiatoday.in/cinema/100-years-of-indian-cinema/photo/top-actresses-of-bollywood-ever-367543-2012-05-01/5 |archive-date=28 November 2020}}</ref> ೧೯೭೦ರ ದಶಕದಿಂದ ೧೯೮೦ರ ದಶಕದ ಆರಂಭದವರೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರಲ್ಲಿ ಒಬ್ಬರಾದ ಅವರು, ೨೦೨೨ರಲ್ಲಿ ಔಟ್ಲುಕ್ ಇಂಡಿಯಾದ "೭೫ ಅತ್ಯುತ್ತಮ ಬಾಲಿವುಡ್ ನಟಿಯರು" ಈ ಪಟ್ಟಿಯಲ್ಲಿ ಅವರು ಸ್ಥಾನವನ್ನು ಪಡೆದರು.<ref>{{Cite web |title=75 Bollywood Actresses Who Ruled The Silver Screen With Grace, Beauty And Talent |url=https://www.outlookindia.com/art-entertainment/75-bollywood-actresses-who-ruled-the-silver-screen-with-grace-beauty-and-talent-news-216694/amp |url-status=live |archive-url=https://web.archive.org/web/20220816142138/https://www.outlookindia.com/art-entertainment/75-bollywood-actresses-who-ruled-the-silver-screen-with-grace-beauty-and-talent-news-216694/amp |archive-date=16 August 2022 |access-date=16 August 2022 |website=Outlook India}}</ref> ಬಾಬಿ ಹಿಂದಿ ಚಿತ್ರರಂಗದ ಅತ್ಯಂತ ಸ್ಟೈಲಿಶ್ ಮತ್ತು ಸುಂದರ ನಟಿಯರಲ್ಲಿ ಒಬ್ಬರಾಗಿದ್ದರು. ''[[ದಿ ಟೈಮ್ಸ್ ಆಫ್‌ ಇಂಡಿಯಾ|ಟೈಮ್ಸ್ ಆಫ್ ಇಂಡಿಯಾ]]'' ತನ್ನ "೫೦ ಸುಂದರ ಮುಖಗಳು" ಎಂಬ ಪಟ್ಟಿಯಲ್ಲಿ ಆಕೆಯನ್ನು ಸೇರಿಸಿತು.<ref>{{Cite web |title=Photos - 50 Beautiful Faces: 100 years of Indian Cinema |url=https://photogallery.indiatimes.com/movies/100-yrs-of-indian-cinema/50-beautiful-faces-100-years-of-indian-cinema/morphshow/19720061.cms?from=mdr |access-date=28 November 2021 |website=Times of India}}</ref> ೧೯೭೬ರಲ್ಲಿ ಟೈಮ್ ನಿಯತಕಾಲಿಕೆಯ ಏಷ್ಯಾ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ತಾರೆ ಆಕೆಯಾಗಿದ್ದಳು.<ref>{{Cite web |title=Parveen Babi Death Anniversary: Lesser-known facts about the stylish actress |url=https://www.news18.com/news/lifestyle/parveen-babi-death-anniversary-lesser-known-facts-about-the-actress-2464839.html |access-date=22 January 2021 |website=News18 India}}</ref> ''Rediff.com'' ಬಾಬಿಯನ್ನು ತನ್ನ "ಸಾರ್ವಕಾಲಿಕ ಸೆಕ್ಸಿಯೆಸ್ಟ್ ಬಾಲಿವುಡ್ ಸ್ಟಾರ್ಸ್" ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದೆ.<ref>{{Cite web |title=Sexiest Bollywood stars of all times |url=http://movies.rediff.com/slide-show/2010/may/11/slide-show-1-sexiest-bollywood-stars-of-all-times.htm |url-status=live |archive-url=https://web.archive.org/web/20220816142138/http://movies.rediff.com/slide-show/2010/may/11/slide-show-1-sexiest-bollywood-stars-of-all-times.htm |archive-date=16 August 2022 |access-date=16 December 2018 |website=Rediff.com}}</ref> ಬಾಬಿ ಅವರನ್ನು ಸಾರ್ವಕಾಲಿಕ ಅತ್ಯಂತ ಜನಪ್ರಿಯ ಬಾಲಿವುಡ್ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.<ref>{{Cite news |last=Subhash K. Jha |title=Exclusive - 10 hottest Bollywood actresses of all time |work=Bollywood Hungama |url=https://www.bollywoodhungama.com/news/features/10-hottest-bollywood-actresses-time/ |access-date=26 February 2020}}</ref> ಫಸ್ಟ್ ಪೋಸ್ಟ್‌ಗಾಗಿ ಬರೆಯುತ್ತಾ, ಸುಭಾಷ್ ಕೆ. ಝಾರವರು, "ಆಕೆಯ ಸುಂದರ ನೋಟ, ಆಕರ್ಷಣೆ, ಸಮತೋಲನ ಮತ್ತು ಲೈಂಗಿಕ ಆಕರ್ಷಣೆಯಿಂದ, ಪರ್ವೀನ್ ಬಾಬಿಗೆ ಆಕಾಶವೇ ಮಿತಿ" ಎಂದು ಬರೆದರು. ''[[ಫಿಲ್ಮ್‌ಫೇರ್|ಫಿಲ್ಮ್ಫೇರ್]]'' ಗಮನಿಸಿದಂತೆ, "೧೯೭೦ ಮತ್ತು ೧೯೮೦ ರ ದಶಕಗಳಲ್ಲಿ, ಪರ್ವೀನ್ ಬಾಬಿ ಅವರು ಶ್ರದ್ಧಾಭಕ್ತಿಯ ಅಭಿಮಾನಿ ಬಳಗವನ್ನು ಹೊಂದಿದ್ದರು ಮತ್ತು ಅವರು ಆಕೆಯನ್ನು ಪರದೆಯಲ್ಲಿ ತೋರಿಸಿದಾಗಲೆಲ್ಲಾ ಪರದೆಯನ್ನು ಬೆಳಗಿಸುತ್ತಿದ್ದರು". ಇಂಡಿಯಾ ಟುಡೇಯು, "ಪರ್ವೀನ್ ಬಾಬಿ ತನ್ನ ಕೆತ್ತನೆಯ ನೋಟ, ಉತ್ತಮ ಕೆತ್ತನೆಯ ದೇಹ ಮತ್ತು ಆಂಗ್ಲೀಕೃತ ಉಚ್ಚಾರಣೆಯೊಂದಿಗೆ ಪುರಾತನ ಭಾರತೀಯ ನಾಯಕಿಯ ನಿಲುವಂಗಿಯನ್ನು ಧರಿಸಿದ್ದಾಳೆ ಮತ್ತು ಬಾಲಿವುಡ್‌ನ ಮಹಿಳಾ ಪ್ರೈಮಾ ಡೊನ್ನಾಗೆ ತನ್ನ ವಿಶಿಷ್ಟ ನಡವಳಿಕೆಯನ್ನು ಶಾಶ್ವತವಾಗಿ ನೀಡಿದ್ದಾಳೆ." ಎಂದು ಬರೆದಿದೆ. ''ದಿ ಸಂಡೇ ಗಾರ್ಡಿಯನ್'' ಲತಾ ಶ್ರೀನಿವಾಸನ್‌ರವರು ಆಕೆಯನ್ನು "ಆಕರ್ಷಕ ಆದರೆ ಬಹಿರಂಗವಾಗಿ ಮಾತನಾಡುವವಳು" ಎಂದು ಕರೆದರು ಮತ್ತು "೧೯೭೦ ರ ದಶಕದಲ್ಲಿ ಒಂದು ಸಂವೇದನೆ" ಎಂದು ಹೇಳಿದರು.<ref>{{Cite web |title=Parveen Babi death anniversary: The actor died a lonely death isolated by her insecurities |url=https://www.firstpost.com/entertainment/parveen-babi-death-anniversary-the-actor-died-a-lonely-death-isolated-by-her-insecurities-10303711.html/amp |url-status=live |archive-url=https://web.archive.org/web/20220816142138/https://www.firstpost.com/entertainment/parveen-babi-death-anniversary-the-actor-died-a-lonely-death-isolated-by-her-insecurities-10303711.html/amp |archive-date=16 August 2022 |access-date=16 June 2022 |website=Firstpost}}</ref><ref>{{Cite web |title=10 Timeless Classics featuring Parveen Babi |url=https://m.filmfare.com/photos/parveen-babi-birth-anniversary-10-timeless-classics-featuring-the-actress-57749.amp |url-status=live |archive-url=https://web.archive.org/web/20220816142138/https://m.filmfare.com/photos/parveen-babi-birth-anniversary-10-timeless-classics-featuring-the-actress-57749.amp |archive-date=16 August 2022 |access-date=10 August 2023 |website=Filmfare}}</ref><ref>{{Cite news |title=Remembering Parveen Babi on her 65th birth anniversary |work=India Today |url=https://www.indiatoday.in/entertainment/photo/remembering-parveen-babi-367346-2012-04-04/1 |url-status=live |access-date=24 July 2022 |archive-url=https://web.archive.org/web/20201128234730/https://www.indiatoday.in/entertainment/photo/remembering-parveen-babi-367346-2012-04-04/1 |archive-date=28 November 2020}}</ref><ref>{{Cite news |title=Parveen Babi Retrospective: Glimpse into the stargirl's life |work=The Sunday Guardian |url=https://sundayguardianlive.com/culture/parveen-babi-retrospective-glimpse-stargirls-life |url-status=live |access-date=24 May 2021 |archive-url=https://web.archive.org/web/20201128234730/https://sundayguardianlive.com/culture/parveen-babi-retrospective-glimpse-stargirls-life |archive-date=28 November 2020}}</ref> == ಚಲನಚಿತ್ರಗಳ ಪಟ್ಟಿ == {| class="wikitable sortable" !ವರ್ಷ. !ಶೀರ್ಷಿಕೆ !ಪಾತ್ರ ! class="unsortable" |ಟಿಪ್ಪಣಿಗಳು ! class="unsortable" |ಉಲ್ಲೇಖ. |- |೧೯೭೩ |''ಚರಿತ್ರಾ'' | | | |- | rowspan="4" |೧೯೭೪ |''ತ್ರಿಮೂರ್ತಿ'' |ಸುನೀತಾ | |<ref>{{Cite web |title=Trimurti (1971) - Rotten Tomatoes |url=https://www.rottentomatoes.com/m/trimurti_1974 |access-date=2020-09-11 |website=www.rottentomatoes.com |language=en}}</ref> |- |''ಮಜ್ಬೂರ್'' |ನೀಲಾ | | |- |''ಧುಯೆನ್ ಕಿ ಲೇಕರ್'' | | | |- |''೩೬ ಗಂಟೆ'' |ನೈನಾ ರಾಯ್ | | |- | rowspan="2" |೧೯೭೫ |''ದೀವಾರ್'' |ಅನಿತಾ | |<ref>{{Cite web |date=29 January 2017 |title=Deewaar was the perfect script: Amitabh Bachchan on 42 years of the cult film |url=https://www.hindustantimes.com/bollywood/deewaar-was-the-perfect-script-amitabh-bachchan-on-42-years-of-the-cult-film/story-x2hy87zQ0ebVlsVMV59U2I.html |url-status=live |archive-url=https://web.archive.org/web/20180705181552/https://www.hindustantimes.com/bollywood/deewaar-was-the-perfect-script-amitabh-bachchan-on-42-years-of-the-cult-film/story-x2hy87zQ0ebVlsVMV59U2I.html |archive-date=5 July 2018 |access-date=15 July 2019 |website=Hindustan Times}}</ref> |- |''ಕಾಲಾ ಸೋನಾ'' |ದುರ್ಗಾ | | |- | rowspan="4" |೧೯೭೬ |''ಭನ್ವರ್'' |ರೂಪಾ ಡಿಸೋಜಾ | | |- |ಬುಲೆಟ್ |ಸಪ್ನಾ | | |- |''ರಂಗಿಲಾ ರತನ್'' |ಮಧು | | |- |''ಮಜ್ದೂರ್ ಜಿಂದಾಬಾದ್'' |ಕಮಲಾ | | |- | rowspan="7" |1977 |''ಅಮರ್ ಅಕ್ಬರ್ ಆಂಥೋನಿ'' |ಜೆನ್ನಿ | |<ref>{{Cite web |date=3 August 2013 |title=Excerpt: Amar Akbar Anthony |url=http://www.livemint.com/Leisure/toFX50k1D6H0dep49vQXVK/Excerpt--Amar-Akbar-Anthony.html |url-status=live |archive-url=https://web.archive.org/web/20130806021336/http://www.livemint.com/Leisure/toFX50k1D6H0dep49vQXVK/Excerpt--Amar-Akbar-Anthony.html |archive-date=6 August 2013 |access-date=6 August 2013 |website=Live Mint}}</ref> |- |''ಚಲ್ತಾ ಪುರ್ಝಾ'' |ಶೀತಲ್ | | |- |''ದರಿಂದಾ'' |ಕೀರ್ತಿ ಠಾಕೂರ್ | | |- |''ಮಸ್ತಾನ್ ದಾದಾ'' | | | |- |''ಮಾಮಾ ಭಂಜ'' |ಮಧು ಮಾಲಿನಿ | | |- |''ಚೋರ್ ಸಿಪಾಹಿ'' |ಭಾರತಿ ಖನ್ನಾ | | |- |''ಚಾಂದಿ ಸೋನಾ'' |ರೀಟಾ | | |- | rowspan="2" |1978 |''ಪತಿ, ಪತ್ನಿ ಔರ್ ವೋ'' |ನೀಟಾ |ಅತಿಥಿ ಪಾತ್ರ | |- |''ಆಹುತಿ'' |ರೇಖಾ | | |- | rowspan="2" |1979 |''ಕಾಲಾ ಪತ್ತರ್'' |ಅನಿತಾ | | |- |''ಸುಹಾಗ್'' |ಅನು | |<ref>{{Cite web |title=Top Earners 1979 |url=http://www.boxofficeindia.com/showProd.php?itemCat=185&catName=MTk3OQ== |url-status=dead |archive-url=https://web.archive.org/web/20131020102901/http://www.boxofficeindia.com/showProd.php?itemCat=185&catName=MTk3OQ== |archive-date=20 October 2013 |access-date=20 November 2008 |website=Box Office India}}</ref> |- | rowspan="5" |1980 |''ದೋ ಔರ್ ದೋ ಪಾಂಚ್'' |ಅಂಜು ಶರ್ಮಾ | | |- |''ದಿ ಬರ್ನಿಂಗ್ ಟ್ರೈನ್'' |ಶೀತಲ್ ವಿನೋದ್ ವರ್ಮಾ | | |- |''ಶಾನ್'' |ಸುನೀತಾ ವಿಜಯ್ ಕುಮಾರ್ |ಹಿನ್ನೆಲೆ ಗಾಯಕರೂ ಆಗಿದ್ದಾರೆ. | |- |ಗುನೆಹ್‌ಗಾರ್ |ಮಧು | | |- |''ಏಕ್ ಗುನಾಹ್ ಔರ್ ಸಾಹಿ'' |ಪಾರೋ | | |- | rowspan="5" |1981 |''ಕ್ರಾಂತಿ'' |ಸುರೇಲಿ | |<ref>{{Cite web |date=2021-02-03 |title=Kranti at 40: Celebrating the classic film with 20 fun facts |url=https://www.easterneye.biz/kranti-at-40-celebrating-the-classic-film-with-20-fun-facts/ |access-date=2021-10-18 |website=EasternEye |language=en-GB}}</ref> |- |''ಖೂನ್ ಔರ್ ಪಾನಿ'' |ರೀಟಾ | | |- |''ಮೇರಿ ಆವಾಜ್ ಸುನೋ'' |ರೀಟಾ | | |- |''ಕಾಲಿಯಾ'' |ಶಾಲಿನಿ/ರಾಣಿ ಸಿಂಗ್ | | |- |''ರಕ್ಷಾ'' |ಚಂದಾ/ಬಿಜ್ಲಿ | | |- | rowspan="7" |1982 |''ದೇಶ್ ಪ್ರೇಮಿ'' |ಡಾ. ಪ್ರೀತಿ | | |- |''ನಮಕ್ ಹಲಾಲ್'' |ನಿಶಾ | |<ref>{{Cite web |date=5 October 2013 |title=Box Office 1982 |url=http://www.boxofficeindia.com/showProd.php?itemCat=188&catName=MTk4Mg== |url-status=dead |archive-url=https://web.archive.org/web/20131005013955/http://www.boxofficeindia.com/showProd.php?itemCat=188&catName=MTk4Mg== |archive-date=5 October 2013 |access-date=9 September 2019 |website=Box Office India}}</ref> |- |''ಅಶಾಂತಿ'' |ಸುನೀತಾ | | |- |''ದಿಲ್... ಆಖಿರ್ ದಿಲ್ ಹೈ'' |ಸಪ್ನಾ | | |- |''ಖುದ್-ದಾರ್'' |ಮೇರಿ | | |- |''ಯೇ ನಜ್ಡೀಕಿಯಾನ್'' |ಕಿರಣ್ | | |- |''ತಾಕತ್'' |ಅಂಬಿಕಾ | | |- | rowspan="8" |1983 |''[[ಮಂಗಲ್ ಪಾಂಡೆ]]'' |ಕವಿತಾ |ಗುರುತಿಸಲಾಗದ ಪಾತ್ರ | |- |''ದುರ್ದೇಶ್'' |ರೇಣು |ಇಂಡೋ-ಕೆನಡಿಯನ್ ಚಲನಚಿತ್ರ | |- |''ಅರ್ಪಣ್'' |ಸೋನಾ | | |- |''ರಂಗ್ ಬಿರಂಗಿ'' |ನಿರ್ಮಲಾ ಶರ್ಮಾ | | |- |''ಮಹಾನ್'' |ಮಂಜು | | |- |''ಜಾನಿ ದೋಸ್ತ್'' |ಮೀನಾ | | |- |''ರಜಿಯಾ ಸುಲ್ತಾನ್'' |ಕಾಕೂನ್ | |<ref>{{Cite web |last=Kapoor |first=Sunil Sethi Coomi |title=Kamal Amrohi's dream film Razia Sultan bombs at the box-office |url=https://www.indiatoday.in/magazine/society-the-arts/films/story/19831015-kamal-amrohi-dream-film-razia-sultan-bombs-at-the-box-office-771082-2013-07-17 |access-date=21 May 2020 |website=India Today}}</ref> |- |''ಚೋರ್ ಪೊಲೀಸ್'' |ಸೀಮಾ | | |- | rowspan="3" |೧೯೮೪ |''ಬ್ಯಾಡ್ ಔರ್ ಬದ್ನಾಮ್'' | | | |- |''ತೇರಿ ಬಾಹೊನ್ ಮೇ'' |ನರ್ತಕಿ |ಹಾಡಿನಲ್ಲಿ ವಿಶೇಷ ಪಾತ್ರ | |- |''ಕಾನೂನ್ ಮೇರಿ ಮುಟ್ಟಿ ಮೇ'' |ಗೀತಾ 'ಜ್ವಾಲಾ' | | |- | rowspan="5" |೧೯೮೫ |''ಅಮೀರ್ ಆದ್ಮಿ ಗರೀಬ್ ಆದ್ಮಿ'' |ನರ್ತಕಿ |ಅತಿಥಿ ಪಾತ್ರ | |- |ಸೀತಮ್‌ಗರ್ |ಶೀಲಾ | | |- |ಟೆಲಿಫೋನ್ |ಅನಿತಾ | | |- |''ಬಾಂಡ್ ೩೦೩'' |ಗೀತಾ/ಸುಜಿಯಾನಾ |ದ್ವಿಪಾತ್ರ | |- |''ಕರ್ಮ ಯುಧ್'' |ಸ್ವತಃ |ಅತಿಥಿ ಪಾತ್ರ |<ref>{{Cite web |title=Karm Yudh (1985) - Review, Star Cast, News, Photos, Videos |url=https://www.cinestaan.com/movies/karm-yudh-5988 |url-status=dead |archive-url=https://web.archive.org/web/20190504151558/https://www.cinestaan.com/movies/karm-yudh-5988 |archive-date=4 May 2019 |access-date=2022-11-17 |website=Cinestaan}}</ref> |- |೧೯೮೬ |''ಅವಿನಾಶ್'' |ನಿಶಾ | | |- |೧೯೮೮ |''ಆಕರ್ಷಣ್'' | |ಅತಿಥಿ ಪಾತ್ರ | |- |೧೯೯೧ |ಇರಾದಾ |ಕಿರಣ್ |ಅಂತಿಮ ಚಿತ್ರ | |} ==ಗೌರವಗಳು== ಬಾಬಿಯ ಮಾಜಿ ಪಾಲುದಾರರಾದ ಮಹೇಶ್ ಭಟ್ ಅವರು ಆರ್ತ್ (೧೯೮೨) ಅನ್ನು ಬರೆದು ನಿರ್ದೇಶಿಸಿದರು. ಇದು ಬಾಬಿಯೊಂದಿಗಿನ ಅವರ ಸಂಬಂಧದ ಬಗ್ಗೆ ಅರೆ-ಆತ್ಮಚರಿತ್ರೆಯ ಚಲನಚಿತ್ರವಾಗಿದೆ. ಚಿತ್ರದಲ್ಲಿ ಸ್ಮಿತಾ ಪಾಟೀಲ್ ಅವರ ಪಾತ್ರವು ಬಾಬಿಯಿಂದ ಸ್ಫೂರ್ತಿ ಪಡೆದಿದೆ. ಭಟ್ ಅವರು ತಮ್ಮ ಸೋದರಳಿಯ ಮೋಹಿತ್ ಸೂರಿ ನಿರ್ದೇಶಿಸಿದ ವೋ ಲಮ್ಹೆ (೨೦೦೬) ಅನ್ನು ಬರೆದು ನಿರ್ಮಿಸಿದರು. ಇದು ಬಾಬಿಯೊಂದಿಗಿನ ಅವರ ಸಂಬಂಧದ ನೆನಪು ಮತ್ತು ವ್ಯಾಖ್ಯಾನದ ಆಧಾರದ ಮೇಲೆ ಹಾಗೂ ಅವಳಿಂದ ಯಾವುದೇ ಒಳಹರಿವು ಇಲ್ಲದೆ ನಿರ್ಮಿಸಲಾಗಿದೆ. ಆಕೆಯಿಂದ ಸ್ಫೂರ್ತಿ ಪಡೆದ ಪಾತ್ರವನ್ನು ಕಂಗನಾ ರಣಾವತ್ ನಿರ್ವಹಿಸಿದ್ದಾರೆ. ನಟಿ ಜೀನತ್ ಅಮನ್‌ರವರು, "ಪರ್ವೀನ್ ಸುಂದರವಾದ, ಮನಮೋಹಕ ಮತ್ತು ಪ್ರತಿಭಾವಂತಳಾಗಿದ್ದಳು. ೭೦ ರ ದಶಕದಲ್ಲಿ, ನಾವು ನಮ್ಮ ಕೂದಲನ್ನು ಇದೇ ರೀತಿಯಲ್ಲಿ ಧರಿಸುತ್ತಿದ್ದೆವು ಮತ್ತು ಪಾಶ್ಚಿಮಾತ್ಯ ಶೈಲಿಯನ್ನು ಆನಂದಿಸುತ್ತಿದ್ದೆವು. ಆಕೆಯ ಮರಣದ ನಂತರ, ಅವಳು ಹೇಗೆ ನೆನಪಿಸಿಕೊಳ್ಳಲ್ಪಟ್ಟಳು ಎಂಬುದರ ಬಗ್ಗೆ ನಾನು ಆಗಾಗ್ಗೆ ಯೋಚಿಸುತ್ತಿದ್ದೆ. ಪರ್ವೀ`ನ್ ಅವರು ಯಾರೊಂದಿಗೆ ಡೇಟಿಂಗ್ ಮಾಡಿದರು ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾಗ ಅವರು ಏನು ಹೇಳಿದರು ಎಂಬುದಕ್ಕಿಂತ ಹೆಚ್ಚು. ಆಕೆಗೆ ನಿಜವಾಗಿಯೂ ತನ್ನ ತುಣುಕನ್ನು ಹೇಳಲು ಎಂದಿಗೂ ಅವಕಾಶ ಸಿಗಲಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು. ಡಿಸೈನರ್ ಮನೀಶ್ ಮಲ್ಹೋತ್ರಾರವರು, "ಪರ್ವೀನ್ ಬಾಬಿ ಕನಿಷ್ಠೀಯತೆಯನ್ನು ಫ್ಯಾಶನ್‌ಗೆ ತಂದರು. ಅವರು ಯಾವಾಗಲೂ ನಿಷ್ಪಾಪರಾಗಿದ್ದರು ಹಾಗೂ ಒಮ್ಮೆ ಕೂಡ ಅದನ್ನು ಅತಿಯಾಗಿ ಮಾಡಲಿಲ್ಲ." ಎಂದು ಹೇಳಿದರು. ಮಲ್ಹೋತ್ರಾ ಅವರು ತಮ್ಮ "ಎಪ್ಪತ್ತರ ದಶಕದ ಐದು ಸೂಪರ್ ಸ್ಟೈಲಿಶ್ ನಾಯಕಿಯರು" ಪಟ್ಟಿಯಲ್ಲಿ ಅವರನ್ನು ಸೇರಿಸಿದ್ದಾರೆ.<ref>[https://www.hindustantimes.com/entertainment/bollywood/zeenat-aman-remembers-remarkable-parveen-babi-on-her-birthday-never-truly-got-the-chance-to-say-her-piece-101680611872575-amp.html Zeenat Aman remembers 'remarkable' Parveen Babi on her birthday: Never truly got the chance to say her piece] ''Hindustan Times''. Retrieved 29 April 2022.</ref><ref>{{Cite web |date=21 June 2021 |title=The Damsel That Was-Parveen Babi |url=https://www.radiocity.in/film/photo-gallery-details/The-Damsel-That-Was-Parveen-Babi/1306 |access-date=11 November 2022 |website=Radiocity.in |language=en |archive-date=2 ಫೆಬ್ರವರಿ 2021 |archive-url=https://web.archive.org/web/20210202141452/https://www.radiocity.in/film/photo-gallery-details/The-Damsel-That-Was-Parveen-Babi/1306 |url-status=dead }}</ref><ref name="Telegraph India">{{Cite news |date=23 November 2010 |title=Manish Malhotra picks his five favourite super stylish heroines of the seventies |work=The Telegraph |url=http://www.telegraphindia.com/1101123/jsp/entertainment/story_13209188.jsp |url-status=dead |access-date=19 July 2012 |archive-url=https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp |archive-date=28 November 2010}}<cite class="citation news cs1" data-ve-ignore="true">[https://web.archive.org/web/20101128022642/http://www.telegraphindia.com/1101123/jsp/entertainment/story_13209188.jsp "Manish Malhotra picks his five favourite super stylish heroines of the seventies"]. ''The Telegraph''. 23 November 2010. Archived from [http://www.telegraphindia.com/1101123/jsp/entertainment/story_13209188.jsp the original] on 28 November 2010<span class="reference-accessdate">. Retrieved <span class="nowrap">19 July</span> 2012</span>.</cite></ref> ೨೦೦೬ ರಲ್ಲಿ, ಭಾರತದ ೩೭ ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಬಾಬಿ ಅವರ ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಗೌರವಿಸಿತು.<ref>{{Cite web |title=37th IIFA: Directorate of Film Festival |url=http://iffi.nic.in/Dff2011/Frm37IIFAAward.aspx?PdfName=37IIFA.pdf |url-status=dead |archive-url=https://web.archive.org/web/20160415013528/http://iffi.nic.in/Dff2011/Frm37IIFAAward.aspx?PdfName=37IIFA.pdf |archive-date=2016-04-15 |access-date=2018-03-19 |website=iffi.nic.in}}</ref> ೨೦೨೦ ರಲ್ಲಿ, ಕರಿಷ್ಮಾ ಉಪಾಧ್ಯಾಯ ಅವರು ತಮ್ಮ ಜೀವನಚರಿತ್ರೆಯನ್ನು "ಪರ್ವೀನ್ ಬಾಬಿ: ಎ ಲೈಫ್" ಎಂದು ಬರೆದರು.<ref>[https://www.huffpost.com/archive/in/entry/parveen-babi-a-life-by-karishma-upadhyay-book-review-mental-heatlh_in_5f6b45d9c5b6189caefa8e0e/amp Parveen Babi: A Life by Karishma Upadhyay fetishises actor’s suffering!] ''[[HuffPost]]''. Retrieved 23 September 2021.</ref> == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಭಾರತೀಯ ಚಲನಚಿತ್ರ ನಟಿಯರು]] [[ವರ್ಗ:೨೦೦೫ ನಿಧನ]] [[ವರ್ಗ:೧೯೫೪ ಜನನ]] [[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]] swvlu8pb6br1fxqgjzqxp5jgm3bzr05 ಭಾರತೀಯ ಕಾಯಿದೆ 0 147596 1372594 1357111 2026-05-02T10:35:48Z InternetArchiveBot 69876 Rescuing 3 sources and tagging 0 as dead.) #IABot (v2.0.9.5 1372594 wikitext text/x-wiki {| class="infobox" ! colspan="2" class="infobox-above" style="background-color: #ededed" |''ಭಾರತೀಯ ಕಾಯಿದೆ'' |- class="mw-file-description" href="./File:Parliament-Ottawa.jpg" | colspan="2" class="infobox-image" |[[File:Parliament-Ottawa.jpg|frameless]] |- class="infobox-header" colspan="2" style="background-color: #ededed" ! colspan="2" class="infobox-header" style="background-color: #ededed" | [[Parliament of Canada|ಕೆನಡಾ ಸಂಸತ್ತು]] |- class="infobox-full-data" colspan="2" | colspan="2" class="infobox-full-data" |<div class="mw-collapsible" style="text-align: center; font-size: 95%;"><div style="line-height: 1.6em; font-weight: bold; font-size: 100%; text-align: left; font-weight:normal;background:transparent;text-align:center;"><div style="margin: 0 4em"> '''[[Long title|ದೀರ್ಘ ಶೀರ್ಷಿಕೆ]]'''</div></div> * <div class="center" style="width:auto; margin-left:auto; margin-right:auto;"> ಭಾರತೀಯರನ್ನು ಗೌರವಿಸುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಬಲಪಡಿಸಲು ಒಂದು ಕಾಯಿದೆ <ref name="long"><templatestyles src="Module:Citation/CS1/styles.css"></templatestyles><cite class="citation web cs1">[http://www.canadiana.ca/view/oocihm.9_08051_5_1/213?r=0&s=1 "Acts of the Parliament of the Dominion of Canada ... third session of the third Parliament, begun and holden at Ottawa, on the tenth day of February, and closed by prorogation on the twelfth day of April, 1876: public general acts"]. p.&nbsp;43.</cite></ref></div> </div> |}   '''''ಭಾರತೀಯ ಕಾಯಿದೆ''''' (ದೀರ್ಘ ಹೆಸರು ''ಭಾರತೀಯರನ್ನು ಗೌರವಿಸುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಕ್ರೋಢೀಕರಿಸಲು ಒಂದು ಕಾಯಿದೆ'' ) <ref name="long"/> ಇದು ನೋಂದಾಯಿತ ಭಾರತೀಯರು, ಅವರ ಬ್ಯಾಂಡ್‌ಗಳು ಮತ್ತು ಭಾರತೀಯ ಮೀಸಲು ವ್ಯವಸ್ಥೆಗೆ ಸಂಬಂಧಿಸಿದ ಸಂಸತ್ತಿನ ಕೆನಡಾದ ಕಾಯಿದೆ . {{Sfn|Belanger|2014|p=117}} {{Sfn|Belanger|2014|p=115}} ಮೊದಲ ಬಾರಿಗೆ ೧೮೭೬ ರಲ್ಲಿ ಅಂಗೀಕರಿಸಲ್ಪಟ್ಟಿದೆ ಮತ್ತು ಇನ್ನೂ ತಿದ್ದುಪಡಿಗಳೊಂದಿಗೆ ಜಾರಿಯಲ್ಲಿದೆ , ಕೆನಡಾ ಸರ್ಕಾರವು ಕೆನಡಾದಲ್ಲಿನ ೬೧೪ ಫಸ್ಟ್ ನೇಷನ್ ಬ್ಯಾಂಡ್‌ಗಳು ಮತ್ತು ಅವರ ಸದಸ್ಯರೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದನ್ನು ವಿವರಿಸುವ ಪ್ರಾಥಮಿಕ ದಾಖಲೆಯಾಗಿದೆ. ಅದರ ಸುದೀರ್ಘ ಇತಿಹಾಸದುದ್ದಕ್ಕೂ, ಈ ಕಾಯಿದೆಯು ವಿವಾದದ ವಿಷಯವಾಗಿದೆ ಮತ್ತು ಸ್ಥಳೀಯ ಕೆನಡಿಯನ್ನರು ಮತ್ತು ಸ್ಥಳೀಯರಲ್ಲದ ಕೆನಡಿಯನ್ನರಿಂದ ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ೨೦೦೨ <ref name="revparl_IndianAct2002">{{Cite journal|url=http://www.revparl.ca/english/issue.asp?art=255&param=83|title=The Indian Act: An Historical Perspective|last=John F. Leslie|journal=Canadian Parliamentary Review|volume=25|year=2002|access-date=2022-12-24|archive-date=2022-11-15|archive-url=https://web.archive.org/web/20221115170922/http://www.revparl.ca/english/issue.asp?art=255&param=83|url-status=dead}}</ref> ಮಾಡಿದ "ಐದು ಪ್ರಮುಖ ಬದಲಾವಣೆಗಳು" ಸೇರಿದಂತೆ ಶಾಸನವನ್ನು ಹಲವು ಬಾರಿ ತಿದ್ದುಪಡಿ ಮಾಡಲಾಗಿದೆ. ಈ ಕಾಯಿದೆಯು ವ್ಯಾಪಕ ವ್ಯಾಪ್ತಿಯನ್ನು ಹೊಂದಿದ್ದು, ಆಡಳಿತ, ಭೂ ಬಳಕೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಹೆಚ್ಚಿನ ಭಾರತೀಯ ಮೀಸಲುಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ, ಮೂಲ ''ಭಾರತೀಯ ಕಾಯಿದೆಯು'' ಎಲ್ಲಾ ಸ್ಥಳೀಯ ಕೆನಡಿಯನ್ನರ ಮೇಲೆ ಪರಿಣಾಮ ಬೀರುವ ಎರಡು ಅಂಶಗಳನ್ನು ವ್ಯಾಖ್ಯಾನಿಸುತ್ತದೆ: : ಮೀಸಲು ಮತ್ತು ಬ್ಯಾಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಇದು ಹೇಳುತ್ತದೆ. ಈ ಕಾಯಿದೆಯು ಭಾರತೀಯ ಮೀಸಲುಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸುತ್ತದೆ, ಬ್ಯಾಂಡ್‌ಗಳನ್ನು ಹೇಗೆ ರಚಿಸಬಹುದು ಎಂಬುದನ್ನು ವ್ಯಾಖ್ಯಾನಿಸುತ್ತದೆ ಮತ್ತು "ಬ್ಯಾಂಡ್ ಕೌನ್ಸಿಲ್‌ಗಳ" ಅಧಿಕಾರವನ್ನು ವ್ಯಾಖ್ಯಾನಿಸುತ್ತದೆ. ಕಾಯಿದೆಯಡಿ ಕಾರ್ಯನಿರ್ವಹಿಸಲು ಬ್ಯಾಂಡ್‌ಗಳು ಮೀಸಲು ಭೂಮಿಯನ್ನು ಹೊಂದಿರಬೇಕಾಗಿಲ್ಲ. : ಇದು "ಭಾರತೀಯ" ಎಂದು ಗುರುತಿಸಲ್ಪಟ್ಟವರು ಮತ್ತು ಯಾರು ಅಲ್ಲ ಎಂಬುದನ್ನು ವಿವರಿಸುತ್ತದೆ; ಅಂದರೆ ಭಾರತೀಯ ಸ್ಥಾನಮಾನವನ್ನು ಹೊಂದಿರುವವರು. ಈ ಕಾಯಿದೆಯು "ನೋಂದಾಯಿತ" ಅಥವಾ "ಸ್ಥಿತಿ" ಭಾರತೀಯರೆಂದು ಗುರುತಿಸಲ್ಪಡದ ಭಾರತೀಯ ವ್ಯಕ್ತಿಗಳ ಪ್ರಕಾರಗಳನ್ನು ವ್ಯಾಖ್ಯಾನಿಸುತ್ತದೆ, ಆದ್ದರಿಂದ ಬ್ಯಾಂಡ್‌ಗಳಲ್ಲಿ ಸದಸ್ಯತ್ವವನ್ನು ನಿರಾಕರಿಸಲಾಗುತ್ತದೆ. ಮಿಶ್ರ ವಿವಾಹದಲ್ಲಿ (ಭಾರತೀಯ ಸ್ಥಾನಮಾನ ಹೊಂದಿರುವ ಯಾರಾದರೂ ಮತ್ತು ಅದು ಇಲ್ಲದವರ ನಡುವೆ), ಪ್ರತಿಯೊಬ್ಬ ಪಾಲುದಾರ ಮತ್ತು ಅವರ ಮಕ್ಕಳ ಸ್ಥಿತಿಯು ಪಿತೃಪಕ್ಷದ ನಿಯಮಗಳ ಮೇಲೆ ಪರಿಹರಿಸಲ್ಪಡುತ್ತದೆ. ಆಧುನಿಕೋತ್ತರ ದೃಷ್ಟಿಕೋನದಿಂದ, ಕಾಯಿದೆಯು ಈಗ ಐತಿಹಾಸಿಕವಾಗಿ ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೊಂದಿದೆ, ಅವರ ಸ್ಥಾನಮಾನದ ಹಕ್ಕು ಮತ್ತು ಪುರುಷರಂತೆ ಅದೇ ನಿಯಮಗಳ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಉದಾಹರಣೆಗೆ, ಭಾರತೀಯರಲ್ಲದವರನ್ನು ಮದುವೆಯಾಗುವ ಮಹಿಳೆಯರು ತಮ್ಮ ಭಾರತೀಯ ಸ್ಥಾನಮಾನವನ್ನು ಕಳೆದುಕೊಂಡರು, ಆದರೆ ಭಾರತೀಯರಲ್ಲದವರನ್ನು ಮದುವೆಯಾದ ಪುರುಷರು ಭಾರತೀಯ ಸ್ಥಾನಮಾನವನ್ನು ಕಳೆದುಕೊಳ್ಳುವುದಿಲ್ಲ. (ಇದನ್ನು ೨೦ ನೇ ಶತಮಾನದ ಕೊನೆಯಲ್ಲಿ ತಿದ್ದುಪಡಿ ಮಾಡಲಾಯಿತು. ) ಇತರ ಜನಾಂಗೀಯ ಗುಂಪುಗಳಿಗೆ ಹೋಲಿಸಿದರೆ ರಾಜ್ಯವು ಮೊದಲ ರಾಷ್ಟ್ರಗಳಿಗೆ (ಐತಿಹಾಸಿಕವಾಗಿ "ಭಾರತೀಯರು" ಎಂದು ಕರೆಯಲ್ಪಡುತ್ತದೆ) ವಿಭಿನ್ನವಾಗಿ ಸಂಬಂಧಿಸಿರುವುದರಿಂದ ಈ ಕಾಯಿದೆಯನ್ನು ಅಂಗೀಕರಿಸಲಾಯಿತು. ಕೆನಡಾ ರಾಷ್ಟ್ರವು ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ ಅಡಿಯಲ್ಲಿ ವಸಾಹತುಶಾಹಿ ಅವಧಿಗಳಿಂದ ಕಾನೂನು ವ್ಯವಸ್ಥೆಗಳನ್ನು ಆನುವಂಶಿಕವಾಗಿ ಪಡೆದುಕೊಂಡಿತು, ಉದಾಹರಣೆಗೆ ೧೭೬೩ ರ ರಾಯಲ್ ಘೋಷಣೆ ಮತ್ತು ವಿವಿಧ ಒಪ್ಪಂದಗಳು. ವಸಾಹತುಶಾಹಿ ಅವಧಿಯಲ್ಲಿ ಭಾರತೀಯ ರಾಷ್ಟ್ರಗಳ ಸಾರ್ವಭೌಮ ಸ್ಥಾನಮಾನದ ಕಾರಣದಿಂದಾಗಿ, ಕೆನಡಾದ ಸಂವಿಧಾನವು ''ಸಂವಿಧಾನದ ಕಾಯಿದೆ, ೧೮೬೭'' ರ ಸೆಕ್ಷನ್ ೯೧(೨೪) ರ ನಿಯಮಗಳ ಮೂಲಕ ಪ್ರಾಂತೀಯ, ಸರ್ಕಾರಗಳಿಗಿಂತ ಫೆಡರಲ್‌ಗೆ ನಿರ್ದಿಷ್ಟವಾಗಿ ಸ್ಥಳೀಯ ಸಮಸ್ಯೆಗಳನ್ನು ನಿಯೋಜಿಸುತ್ತದೆ. ಒಂದು ಪ್ರಾಂತ್ಯವು ಕೆನಡಾದ ಒಕ್ಕೂಟಕ್ಕೆ ಸೇರುವ ಮೊದಲು ಸ್ಥಳೀಯ ಶಾಸಕಾಂಗವು ಅಂಗೀಕರಿಸಿದ ವಿಷಯದ ಕುರಿತು ಯಾವುದೇ ಕಾನೂನುಗಳನ್ನು ''ಭಾರತೀಯ ಕಾಯಿದೆಯು'' ಬದಲಿಸಿತು, ನಿರ್ಣಾಯಕ ರಾಷ್ಟ್ರೀಯ ನೀತಿಯನ್ನು ರಚಿಸಿತು. ಕಾಯಿದೆಯು ಒಪ್ಪಂದವಲ್ಲ; ಇದು ಒಪ್ಪಂದಗಳಿಗೆ ಕೆನಡಾದ ಕಾನೂನು ಪ್ರತಿಕ್ರಿಯೆಯಾಗಿದೆ. ಈ ಕಾಯಿದೆಯ ಏಕಪಕ್ಷೀಯ ಸ್ವರೂಪವನ್ನು ಕೆನಡಾದ ಸರ್ಕಾರವು ಅಂಗೀಕಾರದ ನಂತರ ಸ್ಥಳೀಯ ಜನರ ಮೇಲೆ ವಿಧಿಸಲಾಯಿತು, ಒಪ್ಪಂದಗಳಿಗೆ ವ್ಯತಿರಿಕ್ತವಾಗಿ ಮಾತುಕತೆ ನಡೆಸಲಾಯಿತು. ಈ ಅಂಶವನ್ನು ಕೆನಡಾದ ಅನೇಕ ಸ್ಥಳೀಯ ಜನರು ಅಸಮಾಧಾನಗೊಳಿಸಿದರು ಮತ್ತು ವಿರೋಧಿಸಿದರು. ಆದಾಗ್ಯೂ, ಏಪ್ರಿಲ್ ೧೨, ೧೮೭೬ ರಂದು ಕಾಯಿದೆಯನ್ನು ಅಂಗೀಕರಿಸಿದಾಗ ಗವರ್ನರ್ ಜನರಲ್ ಪ್ರಸ್ತಾಪಿಸಿದಂತೆ, ಹಳೆಯ ಪ್ರಾಂತ್ಯಗಳ ಭಾರತೀಯ ಕೌನ್ಸಿಲ್‌ಗಳು ಅದರ ಹಲವು ನಿಬಂಧನೆಗಳನ್ನು ಸೂಚಿಸಿದವು. <ref>House of Commons Votes and Proceedings, 3rd Parliament, 3rd Session : 1-46</ref> ಡಾ. ಜೋನ್ಸ್, ಮಿಸ್ಸಿಸೌಗಾ ಇಂಡಿಯನ್ಸ್‌ನ ಮುಖ್ಯಸ್ಥರು, ಈ ಕ್ರಮಗಳನ್ನು ಸಾಮಾನ್ಯವಾಗಿ ಭಾರತೀಯರು ಅತ್ಯಂತ ಹೆಚ್ಚು ಅನುಮೋದಿಸಿದ್ದಾರೆ ಎಂದು ವರದಿ ಮಾಡಿದ್ದಾರೆ, ವಿಶೇಷವಾಗಿ ಮುಖ್ಯಸ್ಥರ ಚುನಾವಣೆ ಮತ್ತು ಬುಡಕಟ್ಟುಗಳ ಸದಸ್ಯರ ಕ್ರಮೇಣ ಮತದಾನಕ್ಕೆ ಸಂಬಂಧಿಸಿದ ಷರತ್ತುಗಳು ಮತ್ತು ವ್ಯವಸ್ಥೆಗಳು. <ref>The Globe and Mail, Notes from the Capital, March 10, 1876</ref> == ಮೂಲ ತರ್ಕಬದ್ಧತೆ ಮತ್ತು ಉದ್ದೇಶ ==   ಈ ಕಾಯಿದೆಯನ್ನು ೧೮೭೬ ರಲ್ಲಿ ಉದಾರ ಸರ್ಕಾರವು ಒಕ್ಕೂಟದ ಮೊದಲು ಬ್ರಿಟಿಷ್ ಉತ್ತರ ಅಮೆರಿಕಾದ ಪ್ರತ್ಯೇಕ ವಸಾಹತುಗಳಿಂದ ಜಾರಿಗೆ ತಂದ ಸ್ಥಳೀಯ ಜನರಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಏಕೀಕರಣವಾಗಿ ಅಂಗೀಕರಿಸಿತು, ವಿಶೇಷವಾಗಿ ೧೮೫೭ ರಲ್ಲಿ ಕೆನಡಾ ಪ್ರಾಂತ್ಯದ ಸಂಸತ್ತು ಅಂಗೀಕರಿಸಿದ ''ಕ್ರಮೇಣ ನಾಗರಿಕತೆ ಕಾಯಿದೆ'' ಮತ್ತು ೧೮೬೭ರ ''ಹಂತಹಂತದ ಹಕ್ಕುದಾರಿಕೆ ಕಾಯಿದೆ'' . ಈ ಕಾಯಿದೆಯನ್ನು ಕೆನಡಾದ ಸಂಸತ್ತು ''ಸಂವಿಧಾನ ಕಾಯಿದೆ, ೧೮೬೭'' ರ ಸೆಕ್ಷನ್ ೯೧(೨೪) ರ ನಿಬಂಧನೆಗಳ ಅಡಿಯಲ್ಲಿ ಅಂಗೀಕರಿಸಿತು, ಇದು ಕೆನಡಾದ ಫೆಡರಲ್ ಸರ್ಕಾರದ ವಿಶೇಷ ಅಧಿಕಾರವನ್ನು "ಭಾರತೀಯರು ಮತ್ತು ಭಾರತೀಯರಿಗೆ ಕಾಯ್ದಿರಿಸಿದ ಭೂಮಿ" ಗೆ ಸಂಬಂಧಿಸಿದಂತೆ ಆಡಳಿತವನ್ನು ಒದಗಿಸುತ್ತದೆ. ೧೭೬೩ ರ ರಾಯಲ್ ಘೋಷಣೆಯಲ್ಲಿ ಕಿಂಗ್ ಜಾರ್ಜ್ ೩ ಸ್ಥಳೀಯ ಜನರಿಗೆ ಭರವಸೆ ನೀಡಿದ ಹಕ್ಕುಗಳನ್ನು ಕ್ರೋಡೀಕರಿಸುವ ಪ್ರಯತ್ನವಾಗಿತ್ತು, ಅದೇ ಸಮಯದಲ್ಲಿ "ನಾಗರಿಕತೆಯ" ಯುರೋ-ಕೆನಡಿಯನ್ ಮಾನದಂಡಗಳನ್ನು ಜಾರಿಗೊಳಿಸಿತು. ಕಾಯಿದೆಯ ಉದ್ದೇಶವು, ಅದರ ಕರಡುದಾರರು ಹೇಳಿದಂತೆ, ಭಾರತೀಯ ಜನರು ತಮ್ಮ ಭಾರತೀಯ ಸ್ಥಾನಮಾನವನ್ನು ತ್ಯಜಿಸಲು ಮತ್ತು ಕೆನಡಾದ ನಾಗರಿಕತೆಯನ್ನು ಪೂರ್ಣ ಸದಸ್ಯರಾಗಿ ಸೇರಲು ಬಲವಂತವಾಗಿ ಭಾವಿಸುವ ರೀತಿಯಲ್ಲಿ ಭಾರತೀಯ ವ್ಯವಹಾರಗಳನ್ನು ನಿರ್ವಹಿಸುವುದಾಗಿತ್ತು: ಈ ಪ್ರಕ್ರಿಯೆಯು ಎನ್‌ಫ್ರಾಂಚೈಸ್‌ಮೆಂಟ್ ಎಂದು ಕರೆಯಲ್ಪಡುತ್ತದೆ. ಹಕ್ಕುದಾರಿಕೆಯ ಕಲ್ಪನೆಯು ಕಾಯಿದೆಯ ೧೮೭೬ ರ ಆವೃತ್ತಿಗಿಂತ ಹಿಂದಿನದು ಮತ್ತು ೧೯೮೫ ರವರೆಗೆ ಕೆಲವು ರೂಪದಲ್ಲಿ ಉಳಿದುಕೊಂಡಿತು. ೧೮೫೭ ರಲ್ಲಿ ಟ್ಯಾಚೆ - ಮೆಕ್ಡೊನಾಲ್ಡ್ ಆಡಳಿತದ ''ಕ್ರಮೇಣ ನಾಗರಿಕತೆಯ ಕಾಯಿದೆಯ'' ಪರಿಚಯದಿಂದ ೧೯೬೧ ರವರೆಗೆ, ೨೧ ವರ್ಷ ವಯಸ್ಸಿನ ಪುರುಷರಿಗೆ ಇಂಗ್ಲಿಷ್ ಅಥವಾ ಫ್ರೆಂಚ್ ಅನ್ನು ಓದಲು ಮತ್ತು ಬರೆಯಲು ಸಾಧ್ಯವಾಗುವ ಹಕ್ಕುದಾರ ಪ್ರಕ್ರಿಯೆಯು ಐಚ್ಛಿಕವಾಗಿತ್ತು. <ref>{{Cite web|url=http://signatoryindian.tripod.com/routingusedtoenslavethesovereignindigenouspeoples/id10.html|title=1857 "Gradual Civilization Act", 20 Vic., c.26.|access-date=2022-12-24|archive-date=2013-11-12|archive-url=https://web.archive.org/web/20131112021757/http://signatoryindian.tripod.com/routingusedtoenslavethesovereignindigenouspeoples/id10.html|url-status=dead}}</ref> ಈ ಶಾಸನದ ಅಡಿಯಲ್ಲಿ ಮೀಸಲುಗಳು ಕೆನಡಾದೊಳಗಿನ ದ್ವೀಪಗಳಾಗಿದ್ದು, ಅವುಗಳಿಗೆ ವಿಭಿನ್ನವಾದ ಸ್ಥಳೀಯ ಹಕ್ಕುಗಳನ್ನು ಲಗತ್ತಿಸಲಾಗಿದೆ. "ಮತದಾನ" ಎಂಬುದು "ಫ್ರ್ಯಾಂಚೈಸ್" ಎಂಬ ಕಲ್ಪನೆಯಿಂದ ಹುಟ್ಟಿಕೊಂಡಿದೆ, ಅದು ಕ್ರಮೇಣ "ಮತ" ಎಂದು ಕೆಳಮಟ್ಟಕ್ಕಿಳಿದಿದೆ. ಫ್ರ್ಯಾಂಚೈಸ್ ಹೊಂದಿರುವ ಸ್ಥಳೀಯ ಜನರು ಕೆನಡಾದ ಅಧಿಕೃತ ಪ್ರಜೆಗಳಾದರು (ಅಥವಾ ೧೯೪೭ ರ ಮೊದಲು ಬ್ರಿಟಿಷ್ ಪ್ರಜೆಗಳು), ಪ್ರತಿನಿಧಿಗಳಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು, ತೆರಿಗೆಗಳನ್ನು ಪಾವತಿಸಲು ನಿರೀಕ್ಷಿಸಲಾಗಿತ್ತು ಮತ್ತು "ಆಫ್-ರಿಸರ್ವ್" ವಾಸಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ, ಮೀಸಲು ಪ್ರದೇಶದಲ್ಲಿ ವಾಸಿಸುವ ಜನರ ಗುಂಪುಗಳು ವಿಭಿನ್ನ ಹಕ್ಕುಗಳು ಮತ್ತು ಕಟ್ಟುಪಾಡುಗಳಿಗೆ ಒಳಪಟ್ಟಿವೆ. ಮೀಸಲು ಪ್ರದೇಶದಲ್ಲಿ ವಾಸಿಸಲು ಅನುಮತಿಸಲು ಒಬ್ಬ ಭಾರತೀಯನಿಂದ ವಂಶಸ್ಥರಾಗಿರಬೇಕು. ಕ್ರೌನ್ ಪ್ರೊಟೆಕ್ಟರೇಟ್‌ನ ಕಾರಣದಿಂದ ಮೀಸಲು ಪ್ರದೇಶದ ಭೂಮಿಯನ್ನು ಸಾಮೂಹಿಕ ಅಥವಾ ಬುಡಕಟ್ಟಿಗೆ ಸೀಮಿತಗೊಳಿಸಲಾಗಿದೆ. ಹಕ್ಕು ಪಡೆದ ನಾಗರಿಕರು ಮತ್ತು ಭಾರತೀಯರ ನಡುವಿನ ಸಂವಹನಗಳು ಕಟ್ಟುನಿಟ್ಟಾದ ನಿಯಂತ್ರಣಗಳಿಗೆ ಒಳಪಟ್ಟಿವೆ; ಉದಾಹರಣೆಗೆ, ಹಕ್ಕುದಾರರು ''1೧೭೬೩ ರ ರಾಯಲ್ ಘೋಷಣೆಯಿಂದ'' ಮದ್ಯಸಾರದಲ್ಲಿ ಅಥವಾ ಭಾರತೀಯರೊಂದಿಗೆ ಭೂಮಿಯಲ್ಲಿ ಸಂಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಕ್ರೌನ್ ವಿಶ್ವಾಸಾರ್ಹ ಕರ್ತವ್ಯದ ಮೂಲಕ ಭಾರತೀಯ ಗುರುತನ್ನು ಕಾಪಾಡಲು ಸ್ವಯಂಪ್ರೇರಣೆಯಿಂದ ತೆಗೆದುಕೊಳ್ಳುತ್ತದೆ ಎಂದು ಆಶಿಸಿತು. ಆದರೆ ನಂತರ ಸರ್ಕಾರವು ''ಕ್ರಮೇಣ ನಾಗರಿಕತೆ ಕಾಯಿದೆಯ'' ಕಡ್ಡಾಯ ಹಕ್ಕುದಾರಿಕೆಯ ಯೋಜನೆಯನ್ನು ರೂಪಿಸಿತು. ''ಭಾರತೀಯ ಕಾಯಿದೆಗೆ'' ೧೯೮೫ ರ ತಿದ್ದುಪಡಿಯು ಹಕ್ಕುದಾರಿಕೆಯ ಕಲ್ಪನೆಯನ್ನು ನಂದಿಸಿತು, ಆದರೂ ಆಗಿನ ಸ್ಥಿತಿ ಭಾರತೀಯರು ಹುಟ್ಟಿನಿಂದ ಕೆನಡಾದ ಪ್ರಜೆಗಳಾಗಿದ್ದರು. == ವ್ಯಾಖ್ಯಾನಗಳು == === "ಮೀಸಲು" === ''ಭಾರತೀಯ ಕಾಯಿದೆಯಲ್ಲಿ'' "ಮೀಸಲು" ಶೀರ್ಷಿಕೆಯಡಿಯಲ್ಲಿ, ಮೀಸಲುಗಳನ್ನು "ಭಾರತೀಯರ ಬಳಕೆ ಮತ್ತು ಪ್ರಯೋಜನಕ್ಕಾಗಿ ಇಡಲಾಗಿದೆ ಎಂದು ಹೇಳಲಾಗುತ್ತದೆ. {{ನುಡಿಮುತ್ತು|೧೮. (೧) ಈ ಕಾಯಿದೆಗೆ ಒಳಪಟ್ಟು, ಮೀಸಲುಗಳನ್ನು ಹರ್ ಮೆಜೆಸ್ಟಿ ಅವರು ಪ್ರತ್ಯೇಕಿಸಲಾದ ಆಯಾ ಬ್ಯಾಂಡ್‌ಗಳ ಬಳಕೆ ಮತ್ತು ಪ್ರಯೋಜನಕ್ಕಾಗಿ ಹೊಂದಿದ್ದಾರೆ ಮತ್ತು ಈ ಕಾಯಿದೆ ಮತ್ತು ಯಾವುದೇ ಒಪ್ಪಂದ ಅಥವಾ ಶರಣಾಗತಿಯ ನಿಯಮಗಳಿಗೆ ಒಳಪಟ್ಟಿರುತ್ತಾರೆ, ಗವರ್ನರ್ ರಿಸರ್ವ್‌ನಲ್ಲಿರುವ ಯಾವುದೇ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲಾಗಿದೆಯೇ ಅಥವಾ ಬಳಸಬೇಕೆ ಎಂಬುದನ್ನು ಮಂಡಳಿಯು ಬ್ಯಾಂಡ್‌ನ ಬಳಕೆ ಮತ್ತು ಪ್ರಯೋಜನಕ್ಕಾಗಿ ನಿರ್ಧರಿಸಬಹುದು. ಕನಿಷ್ಠ ಟಿಪ್ಪಣಿ: ಶಾಲೆಗಳಿಗೆ ಮೀಸಲು ಬಳಕೆ, ಇತ್ಯಾದಿ. }} {{ನುಡಿಮುತ್ತು|೧೮. (೨)ಭಾರತೀಯ ಶಾಲೆಗಳು, ಭಾರತೀಯ ವ್ಯವಹಾರಗಳ ಆಡಳಿತ, ಭಾರತೀಯ ಸಮಾಧಿ ಸ್ಥಳಗಳು, ಭಾರತೀಯ ಆರೋಗ್ಯ ಯೋಜನೆಗಳು ಅಥವಾ ಬ್ಯಾಂಡ್ ಕೌನ್ಸಿಲ್‌ನ ಒಪ್ಪಿಗೆಯೊಂದಿಗೆ ಸಾಮಾನ್ಯ ಉದ್ದೇಶಕ್ಕಾಗಿ ಮೀಸಲು ಪ್ರದೇಶದಲ್ಲಿರುವ ಭೂಮಿಯನ್ನು ಬಳಸಲು ಸಚಿವರು ಅಧಿಕಾರ ನೀಡಬಹುದು. ಬ್ಯಾಂಡ್‌ನ ಕಲ್ಯಾಣ, ಮತ್ತು ಆ ಉದ್ದೇಶಗಳಿಗಾಗಿ ಅಗತ್ಯವಿರುವ ಮೀಸಲು ಪ್ರದೇಶದಲ್ಲಿ ಯಾವುದೇ ಭೂಮಿಯನ್ನು ತೆಗೆದುಕೊಳ್ಳಬಹುದು, ಆದರೆ ಒಬ್ಬ ವೈಯಕ್ತಿಕ ಭಾರತೀಯನು, ತೆಗೆದುಕೊಳ್ಳುವ ಮೊದಲು, ಆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅರ್ಹನಾಗಿದ್ದರೆ, ಆ ಬಳಕೆಗಾಗಿ ಪರಿಹಾರವನ್ನು ಭಾರತೀಯನಿಗೆ ಪಾವತಿಸಲಾಗುತ್ತದೆ, ಭಾರತೀಯ ಮತ್ತು ಸಚಿವರ ನಡುವೆ ಒಪ್ಪಂದ ಮಾಡಿಕೊಳ್ಳಬಹುದಾದ ಮೊತ್ತದಲ್ಲಿ ಅಥವಾ ವಿಫಲವಾದ ಒಪ್ಪಂದವನ್ನು ಸಚಿವರು ನಿರ್ದೇಶಿಸಬಹುದಾದ ರೀತಿಯಲ್ಲಿ ನಿರ್ಧರಿಸಬಹುದು.|}} === "ಬ್ಯಾಂಡ್" === ''ಭಾರತೀಯ ಕಾಯಿದೆಯಲ್ಲಿ'', ಏಪ್ರಿಲ್ ೨೦೧೩ ಕ್ಕೆ ನವೀಕರಿಸಲಾಗಿದೆ, "ಬ್ಯಾಂಡ್" ಎಂಬ ಪದವನ್ನು {{ನುಡಿಮುತ್ತು|ಅಂದರೆ ಭಾರತೀಯರ ದೇಹ (ಎ) ಅವರ ಬಳಕೆ ಮತ್ತು ಪ್ರಯೋಜನಕ್ಕಾಗಿ ಸಾಮಾನ್ಯ, ಭೂಮಿಗಳು, ಕಾನೂನು ಶೀರ್ಷಿಕೆಯು ಹರ್ ಮೆಜೆಸ್ಟಿಯಲ್ಲಿದೆ, ಸೆಪ್ಟೆಂಬರ್ ೪ , (ಬಿ) ಯಾರ ಬಳಕೆಗಾಗಿ ಮತ್ತು ಸಾಮಾನ್ಯ ಪ್ರಯೋಜನ, ಹಣವನ್ನು ಹರ್ ಮೆಜೆಸ್ಟಿ ಹೊಂದಿದ್ದಾರೆ, ಅಥವಾ (ಸಿ) ಕೌನ್ಸಿಲ್‌ನಲ್ಲಿ ಗವರ್ನರ್ ಅವರು ಈ ಕಾಯಿದೆಯ ಉದ್ದೇಶಗಳಿಗಾಗಿ ಬ್ಯಾಂಡ್ ಎಂದು ಘೋಷಿಸಿದ್ದಾರೆ.}} === "ಭಾರತೀಯ" === ಮೊದಲ ರಾಷ್ಟ್ರಗಳ ಜನರೊಂದಿಗೆ ಸಂವಹನ ನಡೆಸುವ ಕೆನಡಾದ ಸಾಮರ್ಥ್ಯಕ್ಕೆ ಮೂಲಭೂತವಾದದ್ದು ಅವರು ಯಾರು ಎಂದು ವ್ಯಾಖ್ಯಾನಿಸುವ ಪ್ರಶ್ನೆಯಾಗಿದೆ (ಉದಾಹರಣೆಗೆ ''ಭಾರತೀಯ ಕಾಯಿದೆಯ'' "ಭಾರತೀಯರು" ಯಾರು?), ಮತ್ತು ಶಾಸನದ ಈ ಅಂಶವು ಅದರ ಇತಿಹಾಸದುದ್ದಕ್ಕೂ ವಿವಾದದ ಮೂಲವಾಗಿದೆ. "ಮೂಲನಿವಾಸಿಗಳು" ಎಂದು ಸ್ವಯಂ-ಗುರುತಿಸಿಕೊಳ್ಳುವ ಎಲ್ಲ ಜನರನ್ನು ಕಾಯಿದೆಯ ನಿಯಮಗಳ ಅಡಿಯಲ್ಲಿ "ಭಾರತೀಯರು" ಎಂದು ಪರಿಗಣಿಸಲಾಗುವುದಿಲ್ಲ. ಫೆಡರಲ್ ಸರ್ಕಾರದಿಂದ ನಿರ್ವಹಿಸಲ್ಪಡುವ ಅಧಿಕೃತ ಭಾರತೀಯ ರಿಜಿಸ್ಟರ್‌ನಲ್ಲಿರುವವರು ಮಾತ್ರ (ಅಥವಾ ಕೆಲವು ಸಂದರ್ಭಗಳಲ್ಲಿ ಸ್ಥಳೀಯ "ಬ್ಯಾಂಡ್ ಪಟ್ಟಿ") ಸ್ಟೇಟಸ್ ಇಂಡಿಯನ್ಸ್, ಕಾಯಿದೆಯ ಸಂಪೂರ್ಣ ಕಾನೂನು ಪ್ರಯೋಜನಗಳು ಮತ್ತು ನಿರ್ಬಂಧಗಳಿಗೆ ಒಳಪಟ್ಟಿರುತ್ತಾರೆ. ಗಮನಾರ್ಹವಾಗಿ ಇದು ಮೆಟಿಸ್, ಇನ್ಯೂಟ್, ಮತ್ತು ನಾನ್ ಸ್ಟೇಟಸ್ ಇಂಡಿಯನ್ಸ್ ಎಂದು ಕರೆಯುವುದನ್ನು ಹೊರತುಪಡಿಸುತ್ತದೆ. ವಿವಿಧ ತಿದ್ದುಪಡಿಗಳು ಮತ್ತು ನ್ಯಾಯಾಲಯದ ತೀರ್ಪುಗಳು ಭಾರತೀಯ ಸ್ಥಾನಮಾನಕ್ಕೆ ಯಾರು ಅರ್ಹರು ಎಂಬುದಕ್ಕೆ ಸಂಬಂಧಿಸಿದ ನಿಯಮಗಳನ್ನು ಪದೇ ಪದೇ ಬದಲಾಯಿಸಿವೆ. ಅನೇಕ ಬ್ಯಾಂಡ್‌ಗಳು ಈಗ ತಮ್ಮದೇ ಆದ ಬ್ಯಾಂಡ್ ಪಟ್ಟಿಗಳನ್ನು ನಿರ್ವಹಿಸುತ್ತವೆ. ==== ೧೯೮೫ ರ ತಿದ್ದುಪಡಿಗಳ ಮೊದಲು ಸ್ಥಾನಮಾನದ ನಷ್ಟ ==== ೧೯೮೫ ರ ಮೊದಲು, ಸ್ಥಳೀಯ ವ್ಯಕ್ತಿಗಳು ಈ ಕೆಳಗಿನವುಗಳನ್ನು ಒಳಗೊಂಡಂತೆ ವಿವಿಧ ರೀತಿಯಲ್ಲಿ ಕಾಯಿದೆಯ ಅಡಿಯಲ್ಲಿ ಸ್ಥಾನಮಾನವನ್ನು ಕಳೆದುಕೊಳ್ಳಬಹುದು: * ಭಾರತೀಯ ಸ್ಥಿತಿಯಲ್ಲದ ವ್ಯಕ್ತಿಯನ್ನು ಮದುವೆಯಾಗುವುದು * ಹಕ್ಕುದಾರಿಕೆ : 1947 ರವರೆಗೆ, ಸ್ಥಳೀಯ ವ್ಯಕ್ತಿಗಳು ಭಾರತೀಯ ಸ್ಥಾನಮಾನ ಮತ್ತು ಕೆನಡಾದ ಪೌರತ್ವ ಎರಡನ್ನೂ ಹೊಂದಲು ಸಾಧ್ಯವಾಗಲಿಲ್ಲ. <ref>{{Cite web|url=http://www.elections.ca/content.aspx?section=res&dir=his&document=chap3&lang=e|title=Chapter 3: Modernization, 1920–1981|last=<!--Staff writer(s); no by-line.-->|website=A History of the Vote in Canada|publisher=Elections Canada|access-date=May 9, 2014}}</ref> * ತಂದೆ ಅಥವಾ ಪತಿಯನ್ನು ಹೊಂದಿರುವ ಅವರು ಹಕ್ಕುದಾರರಾಗುತ್ತಾರೆ * 21 ನೇ ವಯಸ್ಸಿನಲ್ಲಿ ತಾಯಿ ಮತ್ತು ತಂದೆಯ ಅಜ್ಜಿಯನ್ನು ಹೊಂದಿದ್ದು, ಅವರು ಮದುವೆಗೆ ಮೊದಲು ಸ್ಥಾನಮಾನವನ್ನು ಹೊಂದಿಲ್ಲ * ಸ್ಥಾನಮಾನವಿರುವ ತಾಯಿಗೆ ಮತ್ತು ತಂದೆ ಇಲ್ಲದ ತಂದೆಗೆ ವಿವಾಹದಿಂದ ಹುಟ್ಟುವುದು. ಈ ನಿಬಂಧನೆಗಳು ಅನೇಕ ಪ್ರಥಮ ರಾಷ್ಟ್ರಗಳ ಮಾತೃವಂಶೀಯ ಸಂಸ್ಕೃತಿಗಳೊಂದಿಗೆ ಮಧ್ಯಪ್ರವೇಶಿಸುತ್ತವೆ, ಇದರಿಂದಾಗಿ ಮಕ್ಕಳು ತಾಯಿಯ ಕುಲಕ್ಕೆ ಜನಿಸಿದರು ಮತ್ತು ಜನರು ಅವರ ಕುಟುಂಬದಿಂದ ಕುಲಕ್ಕೆ ಸೇರಿದವರು. ಸಾಮಾನ್ಯವಾಗಿ ಆಸ್ತಿ ಮತ್ತು ಆನುವಂಶಿಕ ನಾಯಕತ್ವವು ತಾಯಿಯ ರೇಖೆಯ ಮೂಲಕ ಹಾದುಹೋಗುತ್ತದೆ. ಇದರ ಜೊತೆಗೆ, ೧೮೭೬ ರ ''ಭಾರತೀಯ ಕಾಯಿದೆಯು'' ಸ್ಥಾನಮಾನವನ್ನು ಹೊಂದಿರುವ ಸ್ಥಳೀಯ ಮಹಿಳೆಯರು ವಿವಾಹಿತ ಸ್ಥಾನಮಾನವನ್ನು <ref name=":0">{{Cite journal|last=Barker|first=Joanne|date=2006-09-01|title=Gender, Sovereignty, and the Discourse of Rights in Native Women's Activism|journal=Meridians|volume=7|issue=1|pages=127–161|doi=10.2979/mer.2006.7.1.127|issn=1536-6936}}</ref> ಸ್ಥಳೀಯ ಪುರುಷರು, ವಿಚ್ಛೇದನದ ಸಂದರ್ಭದಲ್ಲಿ, ಅವರು ಮೂಲತಃ ನೋಂದಾಯಿಸಲ್ಪಟ್ಟ ಬ್ಯಾಂಡ್‌ಗೆ ತಮ್ಮ ಸ್ಥಾನಮಾನವನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಭಾರತೀಯ ಸ್ಥಾನಮಾನಕ್ಕಾಗಿ ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸಲು ಅಗತ್ಯವಾದ ಪಿತೃವಂಶೀಯ ಮೂಲ ತತ್ವದ ಕಾಯಿದೆಯ ಜಾರಿಯ ಪರಿಣಾಮವಾಗಿ ಇದು ಸಂಭವಿಸಿದೆ. <ref name=":0" /> ವ್ಯಕ್ತಿಗಳಾಗಿ, ಸ್ಥಳೀಯ ಮಹಿಳೆಯರು ಸ್ಥಾನಮಾನಕ್ಕೆ ಅರ್ಹರಾಗಿರಲಿಲ್ಲ ಅಥವಾ ಅವರ ಸ್ವಂತ ಹಕ್ಕಿನಲ್ಲಿ ತಮ್ಮ ಮಕ್ಕಳಿಗೆ ಸ್ಥಾನಮಾನವನ್ನು ವರ್ಗಾಯಿಸಲು ಸಾಧ್ಯವಾಗಲಿಲ್ಲ. ಭಾರತೀಯ ಸ್ಥಾನಮಾನವನ್ನು ಸ್ಥಳೀಯ ತಂದೆಯ ಪುರಾವೆಯಿಂದ ಅಥವಾ ಸ್ಥಾನಮಾನ ಹೊಂದಿರುವ ಪತಿಗೆ ಮದುವೆಯ ಮೂಲಕ ಮಾತ್ರ ಕಾನೂನುಬದ್ಧವಾಗಿ ಮರುಪಡೆಯಬಹುದು ಅಥವಾ ವರ್ಗಾಯಿಸಬಹುದು. <ref name=":0" /> ''ಕೆನಡಾದ ಅಟಾರ್ನಿ ಜನರಲ್ ವಿ.'' ಲ್ಯಾವೆಲ್ (೧೯೭೪), ''ಕೆನಡಾದ ಹಕ್ಕುಗಳ ಮಸೂದೆಯ ಅಡಿಯಲ್ಲಿ ಮಾಡಿದ ವಾದಗಳ ಹೊರತಾಗಿಯೂ ಈ ಕಾನೂನುಗಳನ್ನು ಎತ್ತಿಹಿಡಿಯಲಾಯಿತು.'' ಈ ಕಾಯಿದೆಯನ್ನು ೧೯೮೫ ರಲ್ಲಿ ತಿದ್ದುಪಡಿ ಮಾಡಲಾಯಿತು (ಬಿಲ್ ಸಿ-೩೧) ಈ ವಿಧಾನಗಳಲ್ಲಿ ಒಂದನ್ನು ಕಳೆದುಕೊಂಡಿರುವ ಜನರಿಗೆ ಮತ್ತು ಅವರ ಮಕ್ಕಳಿಗೆ ಸ್ಥಿತಿಯನ್ನು ಪುನಃಸ್ಥಾಪಿಸಲು. ಬ್ಯಾಂಡ್ ನಿಯಮಗಳ ಅಡಿಯಲ್ಲಿ ಬ್ಯಾಂಡ್ ಸದಸ್ಯತ್ವಕ್ಕೆ ಅಂಗೀಕರಿಸಲ್ಪಟ್ಟ ಜನರು ಸ್ಥಾನಮಾನದ ಭಾರತೀಯರಾಗಿಲ್ಲದಿದ್ದರೂ, ಅಂತಹ ಸದಸ್ಯರಿಗೆ ''ಭಾರತೀಯ ಕಾಯಿದೆಯ'' ವಿವಿಧ ವಿಭಾಗಗಳು ಅನ್ವಯಿಸುತ್ತವೆ ಎಂದು ಬಿಲ್ ಸಿ-೩೧ ಸ್ಪಷ್ಟಪಡಿಸಿದೆ. ಪ್ರಶ್ನೆಯಲ್ಲಿರುವ ವಿಭಾಗಗಳು ಸಮುದಾಯ ಜೀವನಕ್ಕೆ ಸಂಬಂಧಿಸಿದವುಗಳಾಗಿವೆ (ಉದಾ, ಭೂಹಿಡುವಳಿಗಳು). ಭಾರತೀಯರು (ಮೂಲನಿವಾಸಿಗಳು) ವ್ಯಕ್ತಿಗಳಾಗಿ (ಈ ಸಂದರ್ಭದಲ್ಲಿ, ವೈಯಕ್ತಿಕ ಆಸ್ತಿಯ ಉಯಿಲುಗಳು ಮತ್ತು ತೆರಿಗೆ) ಸಂಬಂಧಿಸಿದ ವಿಭಾಗಗಳನ್ನು ಸೇರಿಸಲಾಗಿಲ್ಲ. ===== ತಾರತಮ್ಯದ ವ್ಯಾಖ್ಯಾನ ಸಮಸ್ಯೆಗಳು ===== ಬೊನಿಟಾ ಲಾರೆನ್ಸ್ (೨೦೦೩) {{Sfn|Lawrence|2003}} ಕೆನಡಾದಲ್ಲಿ ಫೆಡರಲ್ ವ್ಯಾಖ್ಯಾನ ಮತ್ತು ಭಾರತೀಯ ಗುರುತಿನ ನಡುವಿನ ಸಂಬಂಧದ ಮೇಲೆ ಸ್ತ್ರೀವಾದಿ ಸ್ಥಾನವನ್ನು ಚರ್ಚಿಸಿದ್ದಾರೆ. ೧೯೮೫ ರವರೆಗೆ, ಕಾಯಿದೆಯ ಉಪವಿಭಾಗ ೧೨(೧)"ಭಾರತೀಯ ಸ್ಥಾನಮಾನವಿಲ್ಲದ ಪುರುಷನನ್ನು ಮದುವೆಯಾದರೆ ಅವರ ಮತ್ತು ಅವರ ವಂಶಸ್ಥರ ಭಾರತೀಯ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಭಾರತೀಯ ಮಹಿಳೆಯರ ವಿರುದ್ಧ ತಾರತಮ್ಯವನ್ನು ಉಂಟುಮಾಡುತ್ತದೆ." {{Sfn|Lawrence|2003|p=13}} ಆಕ್ಟ್‌ನ ಉಪವಿಭಾಗ ೧೨(೨) ರ ಅಡಿಯಲ್ಲಿ, ಆಪಾದಿತ ತಂದೆಯು ಸ್ಥಾನಮಾನ ಭಾರತೀಯರಲ್ಲ ಎಂದು ತಿಳಿದಿದ್ದರೆ ಮತ್ತು ಮಗುವಿನ ಸ್ಥಿತಿಯನ್ನು "ಪ್ರತಿಭಟಿಸಿದರೆ" ಭಾರತೀಯ ಮಹಿಳೆಯರ ಸ್ಥಾನಮಾನದ 'ಅಕ್ರಮ' ಮಕ್ಕಳು ಸಹ ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಭಾರತೀಯ ಏಜೆಂಟರಿಂದ." ಇದಲ್ಲದೆ, ಲಾರೆನ್ಸ್ "ಡಬಲ್ ತಾಯಿ" ಷರತ್ತು ಎಂದು ಕರೆಯುವ ಉಪಪ್ಯಾರಾಗ್ರಾಫ್ ೧೨(೧)(ಅ), "ಮದುವೆಯಾಗುವ ಮೊದಲು ಅವರ ತಾಯಿ ಮತ್ತು ತಂದೆಯ ಅಜ್ಜಿಗೆ ಸ್ಥಾನಮಾನವಿಲ್ಲದಿದ್ದರೆ ಅವರು ೨೧ ನೇ ವಯಸ್ಸನ್ನು ತಲುಪಿದಾಗ ಮಕ್ಕಳಿಂದ ಸ್ಥಿತಿಯನ್ನು ತೆಗೆದುಹಾಕಲಾಗುತ್ತದೆ." ಹೆಚ್ಚಿನ ತಾರತಮ್ಯವು ೧೯೫೧ ರಲ್ಲಿ ''ಭಾರತೀಯ ಕಾಯಿದೆ'' ತಿದ್ದುಪಡಿಗಳು ಮತ್ತು ಮಾರ್ಪಾಡುಗಳಿಂದ ಹುಟ್ಟಿಕೊಂಡಿದೆ. ೧೯೭೦ ರ ದಶಕದ ಆರಂಭದಲ್ಲಿ ಜೆನೆಟ್ಟೆ ಕಾರ್ಬಿಯರ್ ಲ್ಯಾವೆಲ್ ಮತ್ತು ಯವೊನ್ನೆ ಬೆಡಾರ್ಡ್ ಅವರ ಹೋರಾಟಗಳನ್ನು ಲಾರೆನ್ಸ್ ಚರ್ಚಿಸಿದ್ದಾರೆ. ಬಿಳಿಯ ಪುರುಷರನ್ನು ಮದುವೆಯಾಗಲು ಭಾರತೀಯ ಸ್ಥಾನಮಾನವನ್ನು ಕಳೆದುಕೊಂಡ ಇಬ್ಬರು ಸ್ಥಳೀಯ ಮಹಿಳೆಯರು. ಲ್ಯಾವೆಲ್, ಅವರ ಕ್ರಿಯಾಶೀಲತೆಯು ಒಂಟಾರಿಯೊ ಸ್ಥಳೀಯ ಮಹಿಳಾ ಸಂಘವನ್ನು ರಚಿಸಲು ಸಹಾಯ ಮಾಡಿತು ಮತ್ತು ಕೆನಡಾದ ಸ್ಥಳೀಯ ಮಹಿಳಾ ಸಂಘದ ಉಪಾಧ್ಯಕ್ಷ ಸ್ಥಾನವನ್ನು ಸಹ ಹೊಂದಿತ್ತು. ಇತರ ಸ್ಥಳೀಯ ಮಹಿಳೆಯರು ಕೆನಡಾದ ಕಾನೂನಿನಲ್ಲಿ ಲಿಂಗ ತಾರತಮ್ಯದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ನಂತರದ ಹಾದಿಯನ್ನು ಸುಗಮಗೊಳಿಸಿದರು. ಕೆಲವು ಮಹಿಳೆಯರು ಮತ್ತು ಅವರ ಮಕ್ಕಳು ಬಿಲ್-ಸಿ೩೧ ರ ಅಡಿಯಲ್ಲಿ ಸ್ಥಾನಮಾನವನ್ನು ಮರಳಿ ಪಡೆಯಲು ಮತ್ತು/ಅಥವಾ ಪಡೆಯಲು ಅನುಮತಿಸುವ ''ಭಾರತೀಯ ಕಾಯಿದೆಯ'' ತಿದ್ದುಪಡಿಗಳು. <ref name=":1">{{Cite journal|last=Napoleon|first=Val|date=2001|title=Extinction by Number: Colonialism Made Easy|journal=Canadian Journal of Law and Society|volume=16|issue=1|pages=113–145|doi=10.1017/s0829320100006608|issn=0829-3201}}</ref> ಏತನ್ಮಧ್ಯೆ, ಕೆನಡಾದ ಸರ್ವೋಚ್ಚ ನ್ಯಾಯಾಲಯವು ''ಭಾರತೀಯ ಕಾಯಿದೆಯು'' ತಾರತಮ್ಯವಲ್ಲ ಎಂದು ತೀರ್ಪು ನೀಡಿತು. ಜೋಡಿಯು ಬಿಳಿಯ ಮಹಿಳೆಯರ ಕಾನೂನು ಹಕ್ಕುಗಳನ್ನು ಪಡೆದುಕೊಂಡಿತು. ಅದೇ ಸಮಯದಲ್ಲಿ ಅರ್‌.ವಿ ''ಡ್ರೈಬೋನ್ಸ್'' ''ಗೆ ಸಮಾನಾಂತರವಾಗಿ'' ಅವರು ಭಾರತೀಯ ಮಹಿಳೆಯರ ಸ್ಥಾನಮಾನವನ್ನು ಕಳೆದುಕೊಂಡರು. ೧೯೮೧ ರಲ್ಲಿ, ಪಶ್ಚಿಮ ನ್ಯೂ ಬ್ರನ್ಸ್‌ವಿಕ್‌ನ ಮಾಲಿಸೀಟ್ ಮಹಿಳೆ ಸಾಂಡ್ರಾ ಲವ್ಲೇಸ್ ತನ್ನ ಪ್ರಕರಣವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಗೆ ತೆಗೆದುಕೊಂಡು ತನ್ನ ಮದುವೆಯಿಂದ ತನ್ನದೇ ಆದ ಸ್ಥಾನಮಾನವನ್ನು ಕಳೆದುಕೊಳ್ಳಬಾರದು ಎಂದು ವಾದಿಸುವ ಮೂಲಕ ಸಮಸ್ಯೆಯನ್ನು ಒತ್ತಾಯಿಸಿದಳು. ಕೆನಡಾದ ಕಾನೂನನ್ನು ೧೯೮೫ ರಲ್ಲಿ ತಿದ್ದುಪಡಿ ಮಾಡಲಾಯಿತು. {{Sfn|Lawrence|2003|p=13}} == ಭಾರತೀಯ ಕಾಯಿದೆಯ ಮೂಲಕ ಜಾರಿಗೊಳಿಸಲಾದ ನೀತಿಗಳು == === ಲಿಂಗ ತಾರತಮ್ಯ === ಕೆನಡಾದಲ್ಲಿ ಮೂಲನಿವಾಸಿಗಳ ಕಾನೂನು ಸ್ಥಿತಿಗೆ ಕೆನಡಾದ ಸರ್ಕಾರವು ಲಿಂಗ ಪಕ್ಷಪಾತದ ಅವಶ್ಯಕತೆಗಳನ್ನು ಅನ್ವಯಿಸುತ್ತದೆ. ''ಹಂತಹಂತವಾಗಿ ಹಕ್ಕುದಾರಿಕೆ ಕಾಯಿದೆಯ'' ಭಾಗವಾಗಿ ಮೊದಲು ಅಂಗೀಕರಿಸಲ್ಪಟ್ಟಿತು. ಭಾರತೀಯ ಸ್ಥಾನಮಾನವಿಲ್ಲದ ವ್ಯಕ್ತಿಯನ್ನು ಮದುವೆಯಾದ ಸ್ಥಾನಮಾನದ ಭಾರತೀಯ ಮಹಿಳೆಯು ಸ್ಥಾನಮಾನವಲ್ಲದ ಸ್ಥಿತಿಗೆ ಬಂದಳು. <ref>{{Cite web|url=https://caid.ca/GraEnfAct1869.pdf|title=An Act for the gradual enfranchisement of Indians, the better management of Indian affairs, and to extend the provisions of the Act 31st Victoria, Chapter 42.|website=caid.ca|type=pdf|access-date=March 8, 2020}}</ref> ಕಾನೂನು ಸ್ಥಾನಮಾನವಿಲ್ಲದೆ, ಮೂಲನಿವಾಸಿ ಮಹಿಳೆಯರಿಗೆ ಒಪ್ಪಂದದ ಪ್ರಯೋಜನಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಅವರ ಮೀಸಲು ಮೇಲೆ ವಾಸಿಸಲು ಅಂತರ್ಗತ ಹಕ್ಕುಗಳನ್ನು ಅಭ್ಯಾಸ ಮಾಡಲು, ಕುಟುಂಬದ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಅಥವಾ ಪೂರ್ವಜರೊಂದಿಗೆ ಮೀಸಲು ಸಮಾಧಿ ಮಾಡಲು ಸಾಧ್ಯವಾಗುವುದಿಲ್ಲ. {{Sfn|Hanson|2009}} ತಮ್ಮ ಸ್ಥಳೀಯ ಸಮುದಾಯಕ್ಕೆ ಪ್ರವೇಶದಿಂದ ನಿರ್ಬಂಧಿಸಲಾಗಿದೆ, ಕಾನೂನು ಸ್ಥಾನಮಾನವಿಲ್ಲದ ಮೂಲನಿವಾಸಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಭೂಮಿಯಲ್ಲಿ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಸ್ಥಾನಮಾನವಿಲ್ಲದ ಮಹಿಳೆಯರನ್ನು ಮದುವೆಯಾದ ಭಾರತೀಯ ಪುರುಷರಿಗೆ ಈ ಷರತ್ತುಗಳು ಅನ್ವಯಿಸುವುದಿಲ್ಲ. ಈ ಪುರುಷರು ತಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. {{Sfn|Hanson|2009}} ಆಕ್ಟ್‌ನ ಸೆಕ್ಷನ್ ೧೨, ಪ್ಯಾರಾಗ್ರಾಫ್ ೧(ಬಿ) ಮೂಲನಿವಾಸಿ ಮಹಿಳೆಯರ ಸ್ಥಾನಕ್ಕೆ ಅನನುಕೂಲಕರವಾಗಿ ಕೆಲಸ ಮಾಡಿದೆ ಮತ್ತು ಮೂಲನಿವಾಸಿ ಕುಟುಂಬಗಳನ್ನು ಕೆಡವಲು ಮತ್ತು ಅವರ ಭೂಮಿಯಿಂದ ಮೂಲನಿವಾಸಿ ಮಹಿಳೆಯರನ್ನು ದೂರ ಮಾಡುವ ಪ್ರಯತ್ನವೆಂದು ಪರಿಗಣಿಸಬಹುದು. ಲಿಂಗ ತಾರತಮ್ಯದ ಕಾನೂನುಗಳನ್ನು ಹೇರುವ ಮೂಲಕ, ಕೆನಡಾದ ಸರ್ಕಾರವು ಮೂಲನಿವಾಸಿ ಮಹಿಳೆಯರನ್ನು ಅಂಚಿಗೆ ತಳ್ಳಿತು ಮತ್ತು ಅನನುಕೂಲಗೊಳಿಸಿತು. ವಿಭಾಗ ೧೨ ಸುಧಾರಣೆಗಾಗಿ ವಿವಿಧ ಪ್ರಸ್ತಾಪಗಳಿಗೆ ಕೊಡುಗೆ ನೀಡುವ ಸ್ತ್ರೀ ಚಳುವಳಿಗಳ ಗಮನವನ್ನು ಗಳಿಸಿತು. <ref name="Furi & Wherret 2003">Furi & Wherret 2003</ref> ೧೯೮೫ ರಲ್ಲಿ ಬಿಲ್ ಸಿ-೩೧ ರ ಪರಿಚಯದ ಮೂಲಕ ತಿದ್ದುಪಡಿ ಮಾಡಲಾಯಿತು. ಸೆಕ್ಷನ್ ೧೨ ಅನ್ನು ತೆಗೆದುಹಾಕಲಾಯಿತು ಮತ್ತು ಪೀಡಿತರಿಗೆ ಸ್ಥಾನಮಾನವನ್ನು ಮರುಸ್ಥಾಪಿಸಲಾಯಿತು. ೧೯೮೫ ರ ತಿದ್ದುಪಡಿಗಳು ಅನೇಕ ಸ್ಥಳೀಯ ಮಹಿಳೆಯರು ಮತ್ತು ಅವರ ಮಕ್ಕಳಿಗೆ ಸ್ಥಾನಮಾನವನ್ನು ಹಿಂದಿರುಗಿಸಲು ಕಾರಣವಾಯಿತು ಆದರೆ ಭಾರತೀಯ ಬ್ಯಾಂಡ್‌ಗೆ ಸ್ವೀಕಾರವನ್ನು ಖಾತರಿಪಡಿಸಲಿಲ್ಲ. <ref>{{Cite journal|last=Coates|first=Ken|date=1999|title=Being Aboriginal: The Cultural Politics of Identity, Membership and Belonging among First Nations in Canada|url=|journal=Canadian Issues (Association for Canadian Studies|volume=21|pages=23–41}}</ref> ಒಂದು ದಶಕದ ನಂತರ, ಸುಮಾರು ೧೦೦೦೦೦ ಜನರು ತಮ್ಮ ಸ್ಥಾನಮಾನವನ್ನು ಮರುಸ್ಥಾಪಿಸಿದರು. ಆದರೆ ಬ್ಯಾಂಡ್‌ಗಳು ಹೊಸದಾಗಿ ಸದಸ್ಯತ್ವ ಜವಾಬ್ದಾರಿಗಳ ನಿಯಂತ್ರಣವನ್ನು ಪಡೆದಿವೆ. ಇದನ್ನು ಹಿಂದೆ ಭಾರತೀಯ ವ್ಯವಹಾರಗಳ ಇಲಾಖೆಯು ನಿರ್ವಹಿಸುತ್ತಿತ್ತು. ಪರಿಣಾಮವಾಗಿ ಸ್ಥಳೀಯ ಸಮುದಾಯಗಳ ನಡುವೆ ಅಗತ್ಯ ಸೇವೆಗಳು ಮತ್ತು ಸಂಪನ್ಮೂಲಗಳಿಗೆ ವಿರಳವಾದ ಪ್ರವೇಶದ ವಾಸ್ತವತೆಯು ಸದಸ್ಯತ್ವ ಪ್ರಕ್ರಿಯೆ ಮತ್ತು ಅದರ ಫಲಿತಾಂಶಗಳನ್ನು ಚಾಲನೆ ಮಾಡುವ ಪ್ರಾಥಮಿಕ ಅಂಶವಾಗಿದೆ. ==== ಬಿಲ್ ಸಿ-೩೧ ==== ಬಿಲ್ ಸಿ-೩೧ ರಲ್ಲಿ ಹೇಳಿರುವಂತೆ, ಭಾರತೀಯ ಸ್ಥಿತಿಯಲ್ಲದ ವ್ಯಕ್ತಿಯನ್ನು ಮದುವೆಯಾಗುವ ಪರಿಣಾಮವಾಗಿ ತಮ್ಮ ಸ್ಥಾನಮಾನವನ್ನು ಕಳೆದುಕೊಂಡ ಮಹಿಳೆಯರು ಮರುಸ್ಥಾಪನೆಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಉಪವಿಭಾಗ ೬(೧) ಅಡಿಯಲ್ಲಿ ಸ್ಥಾನಮಾನವನ್ನು ಮರಳಿ ಪಡೆಯಬಹುದು. <ref name="NWAC 1998">NWAC 1998</ref> ಆದಾಗ್ಯೂ, ಮರುಸ್ಥಾಪಿತ ಮಹಿಳೆಯರ ಮಕ್ಕಳು ಉಪವಿಭಾಗ ೬(೨) ಅಡಿಯಲ್ಲಿ ನೋಂದಣಿಗೆ ಒಳಪಟ್ಟಿರುತ್ತಾರೆ. <ref name="Furi & Wherret 2003" /> ಸೆಕ್ಷನ್ ೬(೨)) ಅಡಿಯಲ್ಲಿ ನೋಂದಾಯಿಸಲಾದ ಮೂಲನಿವಾಸಿಗಳು ಭವಿಷ್ಯದ ಪೀಳಿಗೆಗೆ ಸ್ಥಿತಿಯನ್ನು ರವಾನಿಸಲು ಸಾಧ್ಯವಾಗುವುದಿಲ್ಲ. <ref name="NWAC 1998" /> ಹೀಗಾಗಿ, ಕಾಯಿದೆಯ ಸೆಕ್ಷನ್ ೬ ರ ಅಡಿಯಲ್ಲಿ ಮಹಿಳೆಯರನ್ನು ಮರುಸ್ಥಾಪಿಸುವ ಮೂಲಕ, ಕೆನಡಾದ ಸರ್ಕಾರವು ತನ್ನ ಶಾಸನದಿಂದ ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ವಿಫಲವಾಗಿದೆ,.ಏಕೆಂದರೆ ಮರುಸ್ಥಾಪಿತ ಮಹಿಳೆಯರ ಮಕ್ಕಳು ತಮ್ಮ ಸ್ಥಾನಮಾನದ ಮೇಲೆ ನಿರ್ಬಂಧಗಳನ್ನು ಹೊಂದಿದ್ದಾರೆ ಮತ್ತು ಸ್ಥಾನಮಾನದ ಭಾರತೀಯ ಪುರುಷರು ಹೆಚ್ಚಿನ ಗುಣಮಟ್ಟದ ಸ್ಥಾನಮಾನವನ್ನು ಹೊಂದಿದ್ದಾರೆ. ಮಹಿಳೆಯರು. ಬಿಲ್ ಸಿ-೩೧ ಅಡಿಯಲ್ಲಿ, ಈ ವ್ಯವಸ್ಥೆಯನ್ನು ಎರಡನೇ ತಲೆಮಾರಿನ ಕಟ್-ಆಫ್ ಎಂದು ಕರೆಯಲಾಯಿತು. <ref name=":2">{{Cite journal|last=Coates|first=Ken|date=1999|title=Being Aboriginal: The Cultural Politics of Identity, Membership and Belonging among First Nations in Canada|url=|journal=Canadian Issues (Association for Canadian Studies|volume=21|pages=23–41}}<cite class="citation journal cs1" data-ve-ignore="true" id="CITEREFCoates1999">Coates, Ken (1999). "Being Aboriginal: The Cultural Politics of Identity, Membership and Belonging among First Nations in Canada". ''Canadian Issues (Association for Canadian Studies''. '''21''': 23–41 &#x2013; via Meridians.</cite></ref> ಬಿಲ್ ಸಿ-೩೧ ತಿದ್ದುಪಡಿಗಳು ಲಿಂಗ ತಾರತಮ್ಯವನ್ನು ನಿರ್ವಹಿಸುವ ಸ್ಥಾನಮಾನದ ಭಾರತೀಯರನ್ನು ವರ್ಗೀಕರಿಸಲು ಹೊಸ ವ್ಯವಸ್ಥೆಯನ್ನು ರಚಿಸುತ್ತವೆ. <ref name="NWAC 1998" /> ''ಭಾರತೀಯ ಕಾಯಿದೆಯಿಂದ'' ಎಲ್ಲಾ ಲಿಂಗ ತಾರತಮ್ಯವನ್ನು ತೊಡೆದುಹಾಕಲು ಬಿಲ್ ಸಿ-೩೧ ವಿಫಲವಾಗಿದೆ ಎಂದು ಸ್ಥಳೀಯ ಮಹಿಳಾ ಚಳುವಳಿಗಳು ವ್ಯಕ್ತಪಡಿಸಿದವು ಮತ್ತು ೨೦೧೦ ರಲ್ಲಿ ಕೆನಡಾದ ಸರ್ಕಾರವು ಬಿಲ್ ಸಿ-೩( ''ಭಾರತೀಯ ನೋಂದಣಿಯಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವ ಕಾಯಿದೆ) ಅನ್ನು'' ಪರಿಚಯಿಸಿತು. <ref name="NWAC 1998" /> ಸಾಂಡ್ರಾ ಲವ್‌ಲೇಸ್ ಪ್ರಕರಣ ಮತ್ತು ಚಾರ್ಟರ್ ಅನುಸರಣೆ ಸಮಸ್ಯೆಗಳಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ನಿರ್ಧಾರವನ್ನು ಗುರುತಿಸಲು ಬಿಲ್ ಸಿ-೩೧ ಪ್ರಯತ್ನಿಸುತ್ತದೆ. ಬಿಲ್ ಸಿ-೩೧ ಅಡಿಯಲ್ಲಿ, ಸ್ಥಿತಿಯನ್ನು ಮರಳಿ ಪಡೆಯುವ ಮಹಿಳೆಯರು ೬(೧) ಅಡಿಯಲ್ಲಿ ಬರುತ್ತಾರೆ ಮತ್ತು ಅವರ ಮಕ್ಕಳು ೬(೧) ಸ್ಥಿತಿಯ ಅಡಿಯಲ್ಲಿ ಬರುತ್ತಾರೆ. ಹಾಗೂ ಮದುವೆಯಿಂದಲ್ಲದ ಸ್ಥಿತಿಯನ್ನು ಕಳೆದುಕೊಳ್ಳುವ ಮತ್ತು ಮರಳಿ ಪಡೆಯುವ ಯಾರಾದರೂ ೬(೨) ಅಡಿಯಲ್ಲಿ ಬರುತ್ತಾರೆ ಮತ್ತು ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ [೬(೧)]. <ref>{{Cite web|url=https://policyoptions.irpp.org/magazines/november-2016/gender-discrimination-and-the-indian-act/|title=Gender discrimination and the Indian Act|last=Stonefish|first=Denise|last2=Bellegarde|first2=Perry|date=November 25, 2016|website=Policy Options|access-date=2021-02-05}}</ref> ಈ ಕ್ರಮವು ಅಂತಿಮವಾಗಿ ''ಭಾರತೀಯ ಕಾಯಿದೆಯ'' ತಾರತಮ್ಯದ ಆಚರಣೆಗಳ ಮೂಲಕ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಮೇಲಿನ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿದೆ. ಈ ಕಾನೂನು ಸ್ಥಳೀಯ ಮಹಿಳೆಯರು ಮತ್ತು ಅವರ ವಂಶಸ್ಥರು ಮತ್ತು ಅವರ ಸಂಸ್ಕೃತಿಯನ್ನು ವ್ಯಕ್ತಪಡಿಸುವ ಹಕ್ಕನ್ನು ತಾರತಮ್ಯಗೊಳಿಸುತ್ತದೆ. ಇದರ ಜೊತೆಗೆ, ೨೦೦೭ ರ ಸುಪ್ರೀಂ ಕೋರ್ಟ್ ಆಫ್ ಬ್ರಿಟಿಷ್ ಕೊಲಂಬಿಯಾ ಪ್ರಕರಣದ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಶರೋನ್ ಮ್ಯಾಕ್ ಐವರ್ ಮತ್ತು ಅವರ ಮಗ ಜಾಕೋಬ್ ಗ್ರಿಸ್ನರ್, ಅವರು ತಮ್ಮ ಪ್ರಕರಣದ ತೀರ್ಪಿಗಾಗಿ ಒಂದು ದಶಕದಿಂದ ಕಾಯುತ್ತಿದ್ದಾರೆ. <ref>{{Cite web|url=https://ablawg.ca/2019/01/29/un-human-rights-committee-rules-indian-act-is-discriminatory-in-mcivor-case/|title=UN Human Rights Committee Rules Indian Act is Discriminatory in McIvor Case|last=Darling|first=Elysa|language=en-US|access-date=2021-02-05}}</ref> ಯುಎನ್‌ಹೆಚ್‌ಆರ್‌ಸಿ ಯ ನಿರ್ಧಾರವು ಬಿಲ್ ಸಿ-೩೧ ಅನುಚ್ಛೇದ ೨೭ ರ ಒಪ್ಪಿಗೆಯೊಂದಿಗೆ ಅಂತರರಾಷ್ಟ್ರೀಯ ಒಪ್ಪಂದದ ೩ ಮತ್ತು ೨೬ ನೇ ವಿಧಿಗಳನ್ನು ಉಲ್ಲಂಘಿಸಿದೆ ಎಂದು ನಿರ್ಧರಿಸಿದೆ. ಹಾಗೆಯೇ, ನಿರ್ಧಾರದ ಆರ್ಟಿಕಲ್ ೨(೩)(ಎ) ನಲ್ಲಿ, ಕೆನಡಾ ಸರ್ಕಾರವು ಪರಿಣಾಮಕಾರಿ ಪರಿಹಾರವನ್ನು ಒದಗಿಸಬೇಕು. <ref>{{Cite web|url=https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/|title=UN Human Rights Committee Rules that Indian Act Discriminates on the Basis of Sex - MLT Aikins - Western Canada's Law Firm|date=2019-02-08|website=MLT Aikins|language=en-CA|access-date=2021-02-05|archive-date=2020-08-15|archive-url=https://web.archive.org/web/20200815100331/https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/|url-status=dead}}</ref> ವಿಶ್ವಸಂಸ್ಥೆಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದ ಅಡಿಯಲ್ಲಿ, ಕೆನಡಾ ಸರ್ಕಾರವು ಈ ಅವಶ್ಯಕತೆಗಳನ್ನು ಪೂರೈಸಲು ೧೮೦ ದಿನಗಳಲ್ಲಿ ಅಗತ್ಯವಿದೆ.''ಭಾರತೀಯ ಕಾಯಿದೆಯ'' ಪ್ಯಾರಾಗ್ರಾಫ್ ೬(೧)(ಎ) ಅನ್ನು ನೋಂದಣಿಗೆ ಅನುಮತಿಸುವ ರೀತಿಯಲ್ಲಿ ಅರ್ಥೈಸಿಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಲಿಂಗ ಮತ್ತು ಲಿಂಗದ ಆಧಾರದ ಮೇಲೆ ಪ್ಯಾರಾಗ್ರಾಫ್ ೬(೧)(ಎ) ನ ವ್ಯತ್ಯಾಸದ ಅಡಿಯಲ್ಲಿ ಹಿಂದೆ ನೋಂದಾಯಿಸದವರಲ್ಲಿ, ''ಭಾರತೀಯ ಕಾಯಿದೆಯಲ್ಲಿ'' ಕೆನಡಾದಲ್ಲಿ ಲಿಂಗ ಮತ್ತು ಲಿಂಗದ ಸ್ಥಳೀಯ ಜನರ ನಡೆಯುತ್ತಿರುವ ತಾರತಮ್ಯಕ್ಕೆ ಮತ್ತು ಭವಿಷ್ಯದ ತಾರತಮ್ಯವನ್ನು ತಪ್ಪಿಸಲು ಈ ಮಸೂದೆಯನ್ನು ಹೋಲುತ್ತದೆ. <ref>{{Cite web|url=https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/|title=UN Human Rights Committee Rules that Indian Act Discriminates on the Basis of Sex - MLT Aikins - Western Canada's Law Firm|date=2019-02-08|website=MLT Aikins|language=en-CA|access-date=2021-02-05|archive-date=2020-08-15|archive-url=https://web.archive.org/web/20200815100331/https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/|url-status=dead}}<cite class="citation web cs1" data-ve-ignore="true">[https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/ "UN Human Rights Committee Rules that Indian Act Discriminates on the Basis of Sex - MLT Aikins - Western Canada's Law Firm"] {{Webarchive|url=https://web.archive.org/web/20200815100331/https://www.mltaikins.com/aboriginal/un-human-rights-committee-rules-that-indian-act-discriminates-on-the-basis-of-sex/ |date=2020-08-15 }}. ''MLT Aikins''. February 8, 2019<span class="reference-accessdate">. Retrieved <span class="nowrap">February 5,</span> 2021</span>.</cite></ref> ==== ಬಿಲ್ ಸಿ-೩ ==== ಕಾಯ್ದೆಗೆ ಬಿಲ್ ಸಿ-೩ ತಿದ್ದುಪಡಿಗಳು ( ''ಭಾರತೀಯ ನೋಂದಣಿ ಕಾಯಿದೆಯಲ್ಲಿ ಲಿಂಗ ಸಮಾನತೆ'' <ref>{{Cite web|url=http://laws-lois.justice.gc.ca/eng/AnnualStatutes/2010_18/page-1.html|title=Consolidated federal laws of canada, Gender Equity in Indian Registration Act|last=Branch|first=Legislative Services|date=November 15, 2019}}</ref> -ಜಿಯಿ‌ಐಆರ್‌ಎ) ಉಪವಿಭಾಗ ೬(೨) ಅಡಿಯಲ್ಲಿ ಮರುಸ್ಥಾಪಿಸಲಾದ ಮೂಲನಿವಾಸಿ ಮಹಿಳೆಯರಿಗೆ ೬(೧) ಸ್ಥಾನಮಾನಕ್ಕೆ ಅರ್ಹರಾಗಲು ಅನುಮತಿ ನೀಡಿದೆ. <ref name="ICTI 2015">ICTI 2015</ref> ಪ್ಯಾರಾಗ್ರಾಫ್ ೬(೧)(ಸಿ.೧) ನೋಂದಣಿಯನ್ನು ರಚಿಸುವುದು, ಮರುಸ್ಥಾಪಿಸಲಾದ ಮೂಲನಿವಾಸಿ ಮಹಿಳೆಯರು ಅವರು ಸ್ಥಿತಿ-ಅಲ್ಲದ ಮಕ್ಕಳನ್ನು ಹೊಂದಿದ್ದರೆ ಮಾತ್ರ ೬(೧) ಅಡಿಯಲ್ಲಿ ನೋಂದಣಿಗೆ ಅರ್ಹರಾಗಿರುತ್ತಾರೆ. <ref name="ICTI 2015" /> ಉಪವಿಭಾಗ ೬(೨) ಕಾನೂನು ನೋಂದಣಿ ಅಡಿಯಲ್ಲಿ ನಿರ್ಬಂಧಗಳಿಂದ ಪ್ರಭಾವಿತರಾದ ಮೂಲನಿವಾಸಿ ಮಹಿಳೆಯರ ಮಕ್ಕಳಾಗಿರುವುದರಿಂದ, ಮಕ್ಕಳನ್ನು ಹೊಂದಿರುವ ಮಹಿಳೆಯರು ಮಾತ್ರ ಕಾಯ್ದೆಯ ಉಪವಿಭಾಗ ೬(೧) ಅಡಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಮರುಸ್ಥಾಪಿಸಲ್ಪಟ್ಟ ಮಹಿಳೆಯರ ಸ್ಥಿತಿಯ ಮೇಲೆ ನಿರ್ಬಂಧಗಳನ್ನು ಇರಿಸುವುದನ್ನು ಮುಂದುವರೆಸುತ್ತಾ, ಬಿಲ್ ಸಿ-೩ ಕಾಯಿದೆಯಿಂದ ಎಲ್ಲಾ ಲಿಂಗ ಪಕ್ಷಪಾತದ ನಿಬಂಧನೆಗಳನ್ನು ತೆಗೆದುಹಾಕುವುದಿಲ್ಲ. ಬಿಲ್ ಸಿ-೩, "ಡೆಸ್ಚೆನಿಯಕ್ಸ್ c ನಲ್ಲಿನ ಸುಪೀರಿಯರ್ ಕೋರ್ಟ್ ಆಫ್ ಕ್ವಿಬೆಕ್ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಕಾಯಿದೆಯನ್ನು ತಿದ್ದುಪಡಿ ಮಾಡುವ ಕಾಯಿದೆ. ಕೆನಡಾ (ಪ್ರೊಕ್ಯೂರ್ ಜನರಲ್)" <ref>{{Cite web|url=https://www.parl.ca/DocumentViewer/en/42-1/bill/S-3/royal-assent|title=An Act to amend the Indian Act in response to the Superior Court of Quebec decision in Descheneaux c. Canada (Procureur général)|publisher=Parliament of Canada|access-date=2019-08-21}}</ref> ''ಭಾರತೀಯ ಕಾಯಿದೆಯಲ್ಲಿ'' ಲಿಂಗ ಆಧಾರಿತ ಅಸಮಾನತೆಗಳನ್ನು ತಿಳಿಸುತ್ತದೆ. ಬಿಲ್ ಸಿ-೩ ಡಿಸೆಂಬರ್ ೨೦೧೭ ರಲ್ಲಿ ರಾಯಲ್ ಸಮ್ಮತಿಯನ್ನು ಪಡೆದುಕೊಂಡಿತು ಮತ್ತು ಆಗಸ್ಟ್ ೨೦೧೯ ರಲ್ಲಿ ಪೂರ್ಣವಾಗಿ ಜಾರಿಗೆ ಬಂದಿತು <ref>{{Cite web|url=https://www.aadnc-aandc.gc.ca/eng/1462808207464/1462808233170|title=Are you applying for Indian status?|publisher=Indigenous and Northern Affairs Canada|access-date=2019-08-21}}</ref> <ref>{{Cite news|url=https://www.cbc.ca/news/indigenous/bill-s-3-indian-act-sex-discrimination-1.5249008|title=Indian status could be extended to hundreds of thousands as Bill S-3 provisions come into force|last=Geens|first=Jennifer|date=August 15, 2019|access-date=2019-08-21|publisher=[[Canadian Broadcasting Corporation]]}}</ref> === ವಸತಿ ಶಾಲೆಗಳು === ೧೮೯೪ ರಲ್ಲಿ ''ಭಾರತೀಯ ಕಾಯಿದೆಗೆ'' ತಿದ್ದುಪಡಿಗಳು ೭ ರಿಂದ ೧೬ ವರ್ಷ ವಯಸ್ಸಿನ ಸ್ಥಳೀಯ ಮಕ್ಕಳಿಗೆ ಶಾಲಾ ಹಾಜರಾತಿಯನ್ನು ಕಡ್ಡಾಯಗೊಳಿಸಿದವು. ಬದಲಾವಣೆಗಳು ಶಾಲೆಯ ಸ್ಥಳ, ಮಕ್ಕಳ ಆರೋಗ್ಯ ಮತ್ತು ಶಾಲಾ ಪರೀಕ್ಷೆಗಳನ್ನು ಅವರ ಪೂರ್ವ ಪೂರ್ಣಗೊಳಿಸುವಿಕೆಗೆ ಸಂಬಂಧಿಸಿದಂತೆ ವಿನಾಯಿತಿಗಳ ಸರಣಿಯನ್ನು ಒಳಗೊಂಡಿವೆ. <ref>{{Cite web|url=http://nctr.ca/assets/reports/Final%20Reports/Volume_1_History_Part_1_English_Web.pdf|title=Canada's Residential Schools: The History, Part 1 Origins to 1939: Final Report of the Truth and Reconciliation Commission of Canada Volume 1|year=2015|website=National Centre for Truth and Reconciliation|publisher=Truth and Reconciliation Commission of Canada|access-date=29 June 2020|archive-date=5 ಮಾರ್ಚ್ 2017|archive-url=https://web.archive.org/web/20170305044526/http://nctr.ca/assets/reports/Final%20Reports/Volume_1_History_Part_1_English_Web.pdf|url-status=dead}}</ref> ಕೆನಡಾದ ಭಾರತೀಯ ವಸತಿ ಶಾಲಾ ವ್ಯವಸ್ಥೆಯು ಮಕ್ಕಳನ್ನು ಬಲವಂತದ ಮತಾಂತರ, ಅನಾರೋಗ್ಯ, ನಿಂದನೆ ಮತ್ತು ಸತ್ಯ ಮತ್ತು ಸಮನ್ವಯ ಆಯೋಗದಿಂದ ಸಾಂಸ್ಕೃತಿಕ ನರಮೇಧದ ಪ್ರಯತ್ನ ಎಂದು ವಿವರಿಸಲಾಗಿದೆ. <ref name="TRCSummary">{{Cite web|url=https://nctr.ca/assets/reports/Final%20Reports/Executive_Summary_English_Web.pdf|title=Honouring the Truth, Reconciling for the Future: Summary of the Final Report of the Truth and Reconciliation Commission of Canada|date=May 31, 2015|website=National Centre for Truth and Reconciliation|publisher=Truth and Reconciliation Commission of Canada|archive-url=https://web.archive.org/web/20160706170855/http://www.trc.ca/websites/trcinstitution/File/2015/Findings/Exec_Summary_2015_05_31_web_o.pdf|archive-date=July 6, 2016|access-date=May 23, 2020}}</ref> ವಸತಿ ಶಾಲಾ ವ್ಯವಸ್ಥೆಯು ಕೌಟುಂಬಿಕ ಸಂಬಂಧಗಳನ್ನು ಕಡಿದುಹಾಕಿತು ಮತ್ತು ಸಾಂಪ್ರದಾಯಿಕ ಸಂಸ್ಕೃತಿಯ ಪ್ರಸಾರವನ್ನು ಕಡಿಮೆಗೊಳಿಸಿತು, ಸ್ಥಳೀಯ ಜನರನ್ನು ವಿಶಾಲವಾದ ಕೆನಡಾದ ಸಮಾಜಕ್ಕೆ ಸಂಯೋಜಿಸುವ ಪ್ರಯತ್ನದಲ್ಲಿ ಜೂನ್ ೧೧, ೨೦೦೮ ರಂದು ಕೆನಡಾ ಸರ್ಕಾರವು ಕ್ಷಮೆಯಾಚಿಸಿತು. <ref>{{Cite news|url=https://www.ctvnews.ca/harper-apologizes-for-residential-school-abuse-1.301603|title=Harper apologizes for residential school abuse|last=CTV News|date=June 11, 2008|archive-url=https://web.archive.org/web/20080709021317/http://www.ctv.ca/servlet/ArticleNews/story/CTVNews/20080610/native_apology_080611/20080611?hub=TopStories|archive-date=July 9, 2008|publisher=CTV}}</ref> === ಧಾರ್ಮಿಕ ಸಮಾರಂಭಗಳ ಮೇಲಿನ ನಿಷೇಧಗಳು ("ಪಾಟ್ಲಾಚ್ ಕಾನೂನು") === ೧೮೮೫ ರಲ್ಲಿ, ಕಾಯಿದೆಯ ತಿದ್ದುಪಡಿಯು ವೆಸ್ಟ್ ಕೋಸ್ಟ್ ಜನರ ಪಾಟ್ಲಾಚ್ ಸಮಾರಂಭವನ್ನು ನಿಷೇಧಿಸಿತು. <ref>{{Cite web|url=http://nctr.ca/assets/reports/Final%20Reports/Volume_1_History_Part_1_English_Web.pdf|title=Canada's Residential Schools: The History, Part 1 Origins to 1939: Final Report of the Truth and Reconciliation Commission of Canada Volume 1|year=2015|website=National Centre for Truth and Reconciliation|publisher=Truth and Reconciliation Commission of Canada|access-date=29 June 2020|archive-date=5 ಮಾರ್ಚ್ 2017|archive-url=https://web.archive.org/web/20170305044526/http://nctr.ca/assets/reports/Final%20Reports/Volume_1_History_Part_1_English_Web.pdf|url-status=dead}}<cite class="citation web cs1" data-ve-ignore="true">[http://nctr.ca/assets/reports/Final%20Reports/Volume_1_History_Part_1_English_Web.pdf "Canada's Residential Schools: The History, Part 1 Origins to 1939: Final Report of the Truth and Reconciliation Commission of Canada Volume 1"] {{Webarchive|url=https://web.archive.org/web/20170305044526/http://nctr.ca/assets/reports/Final%20Reports/Volume_1_History_Part_1_English_Web.pdf |date=2017-03-05 }} <span class="cs1-format">(PDF)</span>. ''National Centre for Truth and Reconciliation''. Truth and Reconciliation Commission of Canada. 2015<span class="reference-accessdate">. Retrieved <span class="nowrap">June 29,</span> 2020</span>.</cite></ref> ಪಾಟ್ಲಾಚ್ ನಿಷೇಧವು ಸಾಂಪ್ರದಾಯಿಕ ಸಮಾರಂಭಗಳನ್ನು ಭೂಗತಗೊಳಿಸಿತು. ೧೮೯೫ ರಲ್ಲಿ ಇದೇ ರೀತಿಯ ತಿದ್ದುಪಡಿಯು ಬಯಲು ಪ್ರದೇಶದ ಜನರ ಸನ್ ಡ್ಯಾನ್ಸ್ ಅನ್ನು ನಿಷೇಧಿಸಿತು. ಇದನ್ನು ೧೯೫೧ ರವರೆಗೆ ತೆಗೆದುಹಾಕಲಾಗಿಲ್ಲ. ೧೯೫೧ ರಲ್ಲಿ ತೆಗೆದುಹಾಕಲಾಗಿದ್ದರೂ, ಸ್ಥಳೀಯ ಆಧ್ಯಾತ್ಮಿಕ ಅಭ್ಯಾಸಗಳ ದಮನವು ಕೆನಡಾದ ಕಾರಾಗೃಹಗಳಲ್ಲಿ ೧೯೮೦ ರ ದಶಕದವರೆಗೆ ಮುಂದುವರೆಯಿತು, ಏಕೆಂದರೆ ಜೈಲು ವಾರ್ಡನ್‌ಗಳು ಹಾಗಾಗೀ ಸ್ಥಳೀಯ ಜನರಿಗೆ ಪ್ರಾರ್ಥನೆಗಾಗಿ ಬಳಸುವ ಸಾಮಗ್ರಿಗಳ ಪ್ರವೇಶವನ್ನು ನಿರಾಕರಿಸಿದರು. <ref>{{Cite book|url=https://archive.org/details/dreamingdawnconv00cald|title=Dreaming the Dawn: Conversations with Native Artists and Activists|last=Caldwell|first=E.K.|publisher=University of Nebraska Press|year=1999|isbn=9780803215009|pages=[https://archive.org/details/dreamingdawnconv00cald/page/110 110]–133|url-access=registration}}</ref> === ನ್ಯಾಯಾಲಯಗಳಿಗೆ ಪ್ರವೇಶದ ಮೇಲಿನ ನಿರ್ಬಂಧ === ೧೯೦೦ ರ ದಶಕದ ಆರಂಭದಲ್ಲಿ, ನಿಸ್ಗಾ ಫಸ್ಟ್ ನೇಷನ್ ತಮ್ಮ ಸಾಂಪ್ರದಾಯಿಕ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಹಲವಾರು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿತು ಅಥವಾ ಪ್ರಾರಂಭಿಸಲು ಪ್ರಯತ್ನಿಸಿತು. {{Sfn|Foster|2007|pp=61-84}} ಪ್ರಯತ್ನಗಳ ಸರಣಿಯನ್ನು ಬಿಸಿ ಸರ್ಕಾರವು ನಿರಾಕರಿಸಿತು ಅಥವಾ ಕೆನಡಾ ಸರ್ಕಾರವು ಅನುಸರಿಸಲಿಲ್ಲ. ೧೯೨೭ ರ ತಿದ್ದುಪಡಿಯು (ವಿಭಾಗ ೧೬೧) ಕೆನಡಾದ ವಿರುದ್ಧ ಹಕ್ಕು ಸಾಧಿಸುವ ಉದ್ದೇಶದಿಂದ ಯಾವುದೇ ಫಸ್ಟ್ ನೇಷನ್ ಅಥವಾ ಬ್ಯಾಂಡ್ ವಕೀಲರನ್ನು ಉಳಿಸಿಕೊಳ್ಳುವುದನ್ನು ನಿಷೇಧಿಸಿತು ಮತ್ತು ಜೈಲು ಶಿಕ್ಷೆಯ ಮೇಲೆ ವಕೀಲರನ್ನು ಉಳಿಸಿಕೊಳ್ಳಲು ಹಣವನ್ನು ಸಂಗ್ರಹಿಸುವುದನ್ನು ಮತ್ತಷ್ಟು ನಿಷೇಧಿಸಿತು. <ref>{{Cite web|url=http://indigenousfoundations.arts.ubc.ca/home/government-policy/the-indian-act.html#potlatch|title=The Indian Act|archive-url=https://web.archive.org/web/20140808040723/http://indigenousfoundations.arts.ubc.ca/home/government-policy/the-indian-act.html#potlatch|archive-date=August 8, 2014|access-date=August 1, 2014}}</ref> <ref>Conspiracy of Legislation: The Suppression of Indian Rights in Canada CHIEF JOE MATHIAS and GARY R. YABSLEY, pp 35-36</ref> === ತೆರಿಗೆ ವಿನಾಯಿತಿ === ಸೆಕ್ಷನ್ ೮೭ ಎರಡು ರೀತಿಯ ಆಸ್ತಿಯ ಮೇಲೆ ತೆರಿಗೆಯನ್ನು ಪಾವತಿಸುವುದರಿಂದ ಭಾರತೀಯರಿಗೆ ವಿನಾಯಿತಿ ನೀಡುತ್ತದೆ (ಎ) ಮೀಸಲು ಭೂಮಿ ಅಥವಾ ಶರಣಾದ ಭೂಮಿಯಲ್ಲಿ ಭಾರತೀಯ ಅಥವಾ ಬ್ಯಾಂಡ್‌ನ ಆಸಕ್ತಿ (ಬಿ) ಭಾರತೀಯ ಅಥವಾ ಮೀಸಲು ಪ್ರದೇಶದಲ್ಲಿ ನೆಲೆಗೊಂಡಿರುವ ಬ್ಯಾಂಡ್‌ನ ವೈಯಕ್ತಿಕ ಆಸ್ತಿ. <ref>{{Cite web|url=http://www.turtleisland.org/news/exemption.pdf|title=The Indian Act Taxation Exemption – Beguiling Simplicity|last=Leslie J. Pinder}}</ref> == ಸಂವಿಧಾನದ ಸಂಬಂಧ == ''ಭಾರತೀಯ ಕಾಯಿದೆ'' ನಲ್ಲಿ ಭಾರತೀಯರಿಗೆ ಪ್ರತ್ಯೇಕವಾದ ಹಕ್ಕುಗಳು ''ಸಂವಿಧಾನದ ಕಾಯಿದೆ. ೧೯೮೨'' ರ ಅಡಿಯಲ್ಲಿ ಕಾನೂನು ಸವಾಲನ್ನು ಮೀರಿವೆ. ''ಸಂವಿಧಾನ ಕಾಯಿದೆಯು ೧೯೮೨'' ರ ಸೆಕ್ಷನ್ ೨೫ ರ ಪ್ರಕಾರ, ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್ ಅನ್ನು ಕೆನಡಾದ ಮೂಲನಿವಾಸಿಗಳ ಮೂಲನಿವಾಸಿಗಳು, ಒಪ್ಪಂದ ಅಥವಾ ಇತರ ಹಕ್ಕುಗಳನ್ನು ನಿರಾಕರಿಸುವಂತೆ ವ್ಯಾಖ್ಯಾನಿಸಲಾಗುವುದಿಲ್ಲ. === ವಿಭಾಗ ೮೮ === ಕಾಯಿದೆಯ ವಿಭಾಗ ೮೮ ಹೇಳುವಂತೆ ಪ್ರಾಂತೀಯ ಕಾನೂನುಗಳು ಮೂಲನಿವಾಸಿಗಳ ಮೇಲೆ "ಸಾಮಾನ್ಯ ಅನ್ವಯ" ಆಗಿದ್ದರೆ ಅವರು ಪರಿಣಾಮ ಬೀರಬಹುದು, ಅಂದರೆ ಅವರು ಇತರ ಜನರು ಮತ್ತು ಮೂಲನಿವಾಸಿಗಳ ಮೇಲೆ ಪರಿಣಾಮ ಬೀರುತ್ತಾರೆ. ಆದ್ದರಿಂದ, ಪ್ರಾಂತೀಯ ಕಾನೂನುಗಳನ್ನು ಫೆಡರಲ್ ಕಾನೂನಿನಲ್ಲಿ ಅಳವಡಿಸಲಾಗಿದೆ, ಇಲ್ಲದಿದ್ದರೆ ಪ್ರಾಂತೀಯ ಕಾನೂನುಗಳು ಅಸಂವಿಧಾನಿಕವಾಗಿರುತ್ತವೆ. <ref>Hogg, p. 598.</ref> ''ಕ್ರುಗರ್ ಮತ್ತು ಇತರರು. ವಿ'' ''ದಿ ಕ್ವೀನ್'' (೧೯೭೮), ಇತರ ಜನರಿಗಿಂತ ಮೂಲನಿವಾಸಿಗಳ ಮೇಲೆ ಹೆಚ್ಚು ಮಹತ್ವದ ಪ್ರಭಾವ ಬೀರುವ ಪ್ರಾಂತೀಯ ಕಾನೂನುಗಳನ್ನು ಎತ್ತಿಹಿಡಿಯಬಹುದು ಎಂದು ಸುಪ್ರೀಂ ಕೋರ್ಟ್ ಕಂಡುಹಿಡಿದಿದೆ, ಏಕೆಂದರೆ "ಏಕರೂಪದ ಪ್ರಭಾವವನ್ನು ಹೊಂದಿರುವ ಕೆಲವು ಕಾನೂನುಗಳಿವೆ." ಸಾಂವಿಧಾನಿಕ ವಿದ್ವಾಂಸ ಪೀಟರ್ ಹಾಗ್ ಅವರು ''ಡಿಕ್ ವಿ.'' ''ದಿ ಕ್ವೀನ್'' (೧೯೮೫), <ref>{{Cite web|url=https://scc-csc.lexum.com/scc-csc/scc-csc/en/item/89/index.do|title=Dick v. La Reine - SCC Cases (Lexum)|date=January 2001|website=scc-csc.lexum.com|access-date=January 22, 2019}}</ref> ಸುಪ್ರೀಂ ಕೋರ್ಟ್ " ಸೆ. ೮೮ ರ ವ್ಯಾಪ್ತಿಯ ಬಗ್ಗೆ ತನ್ನ ಮನಸ್ಸನ್ನು ಬದಲಾಯಿಸಿತು." ವಿಭಾಗ ೮೮ ಈಗ ಪ್ರಾಥಮಿಕ ಮೂಲನಿವಾಸಿಗಳ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಾಂತೀಯ ಕಾನೂನುಗಳನ್ನು ರಕ್ಷಿಸುತ್ತದೆ ಮತ್ತು ಮೂಲನಿವಾಸಿಗಳ ಹಕ್ಕುಗಳನ್ನು ಸೀಮಿತಗೊಳಿಸುತ್ತದೆ. <ref>Hogg, pp. 598–599.</ref> == ಪ್ರಸ್ತಾವಿತ ಮತ್ತು ನಿಜವಾದ ಬದಲಾವಣೆಗಳ ಇತಿಹಾಸ == === ಪೂರ್ವಗಾಮಿಗಳು ಮತ್ತು ತಿದ್ದುಪಡಿಗಳ ಪಟ್ಟಿ === ==== ಪೂರ್ವ ಒಕ್ಕೂಟ ==== * ೧೮೩೯: ''ಮೇಲಿನ ಕೆನಡಾದಲ್ಲಿ ಭಾರತೀಯರ ರಕ್ಷಣೆಗಾಗಿ ಕಾಯಿದೆ'' * ೧೮೫೦: ''ಮೇಲಿನ ಕೆನಡಾದಲ್ಲಿರುವ ಭಾರತೀಯರನ್ನು ಹೇರುವಿಕೆಯಿಂದ ರಕ್ಷಿಸುವ ಕಾಯಿದೆ ಮತ್ತು ಅತಿಕ್ರಮಣ ಮತ್ತು ಗಾಯದಿಂದ ಅವರು ಆಕ್ರಮಿಸಿಕೊಂಡಿರುವ ಅಥವಾ ಅನುಭವಿಸಿದ ಆಸ್ತಿ'' (೧೩&೧೪ ವಿಕ್. ಸಿ.೭೪) * ೧೮೫೦: ''ಕೆಳ ಕೆನಡಾದಲ್ಲಿರುವ ಭಾರತೀಯರನ್ನು ಹೇರುವಿಕೆಯಿಂದ ರಕ್ಷಿಸುವ ಕಾಯಿದೆ, ಮತ್ತು ಅತಿಕ್ರಮಣ ಮತ್ತು ಗಾಯದಿಂದ ಅವರು ಆಕ್ರಮಿಸಿಕೊಂಡಿರುವ ಅಥವಾ ಅನುಭವಿಸಿದ ಆಸ್ತಿ'' "(೧೩&೧೪ ವಿಕ್. ಸಿ.೪೨) * ೧೮೫೭: ''ಈ ಪ್ರಾಂತ್ಯದಲ್ಲಿ ಭಾರತೀಯ ಬುಡಕಟ್ಟುಗಳ ಕ್ರಮೇಣ ನಾಗರಿಕತೆಯನ್ನು ಉತ್ತೇಜಿಸಲು ಮತ್ತು ಸ್ವಯಂಪ್ರೇರಿತ ಹಕ್ಕುದಾರಿಕೆಯ ಮೂಲಕ ಭಾರತೀಯರಿಗೆ (೨೦ ವಿಕ್. ಸಿ.೨೬) ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡಲು ಕಾಯಿದೆ'' <ref>{{Cite web|url=http://signatoryindian.tripod.com/routingusedtoenslavethesovereignindigenouspeoples/id10.html|title=1857 "Gradual Civilization Act", 20 Vic., c.26.|access-date=2022-12-24|archive-date=2013-11-12|archive-url=https://web.archive.org/web/20131112021757/http://signatoryindian.tripod.com/routingusedtoenslavethesovereignindigenouspeoples/id10.html|url-status=dead}}<cite class="citation web cs1" data-ve-ignore="true">[http://signatoryindian.tripod.com/routingusedtoenslavethesovereignindigenouspeoples/id10.html "1857 "Gradual Civilization Act", 20 Vic., c.26"] {{Webarchive|url=https://web.archive.org/web/20131112021757/http://signatoryindian.tripod.com/routingusedtoenslavethesovereignindigenouspeoples/id10.html |date=2013-11-12 }}.</cite></ref> * ೧೮೫೯: ''ಕೆಲವು ಭಾರತೀಯರ ನಾಗರಿಕತೆ ಮತ್ತು ಹಕ್ಕುದಾರಿಕೆಯನ್ನು ಗೌರವಿಸುವ ಕಾಯಿದೆ'' <ref>{{Cite web|url=http://www.caid.ca/CivEnfAct1859.pdf|title="An Act respecting the civilization and enfranchisement of certain Indians" Statutes of Canada, 22 Vic. (1859) c.9}}</ref> ==== ನಂತರದ ಒಕ್ಕೂಟ ==== * ೧೮೬೮: ''ಕೆನಡಾದ ರಾಜ್ಯ ಕಾರ್ಯದರ್ಶಿಯ ಇಲಾಖೆಯ ಸಂಘಟನೆಗಾಗಿ ಮತ್ತು ಭಾರತೀಯ ಮತ್ತು ಆರ್ಡನೆನ್ಸ್ ಲ್ಯಾಂಡ್‌ಗಳ ನಿರ್ವಹಣೆಗಾಗಿ ಒದಗಿಸುವ ಕಾಯಿದೆ''<ref>{{Cite web |url=http://www.indigenousnationhood.com/docs/indian-acts/1868_Act-SecretaryofState_Indianlands.pdf |title="೧೮೬೮ ಸಿ.೪೨ಕೆನಡಾದ ರಾಜ್ಯ ಕಾರ್ಯದರ್ಶಿಯ ಇಲಾಖೆಯ ಸಂಘಟನೆಗಾಗಿ ಮತ್ತು ಭಾರತೀಯ ಮತ್ತು ಆರ್ಡನೆನ್ಸ್ ಲ್ಯಾಂಡ್ಸ್" ಡೊಮಿನಿಯನ್ ಶಾಸನಗಳ ನಿರ್ವಹಣೆಗಾಗಿ ಒದಗಿಸುವ ಕಾಯಿದೆ." |access-date=ಡಿಸೆಂಬರ್ 24, 2022 |archive-date=ಮೇ 2, 2015 |archive-url=https://web.archive.org/web/20150502030114/http://www.indigenousnationhood.com/docs/indian-acts/1868_Act-SecretaryofState_Indianlands.pdf |url-status=bot: unknown }}</ref> ರಚಿಸಲಾಯಿತು. * ೧೮೬೯: ''ಭಾರತೀಯರ ಕ್ರಮೇಣ ಹಕ್ಕುದಾರಿಕೆಗಾಗಿ ಕಾಯಿದೆ, ಭಾರತೀಯ ವ್ಯವಹಾರಗಳ ಉತ್ತಮ ನಿರ್ವಹಣೆ, ಮತ್ತು ಕಾಯಿದೆಯ ನಿಬಂಧನೆಗಳನ್ನು ವಿಸ್ತರಿಸಲು ೩೧ನೇ ವಿಕ್ಟೋರಿಯಾ, ಅಧ್ಯಾಯ ೪೨'' ಎನ್‌ಫ್ರಾಂಚೈಸ್‌ಮೆಂಟ್ ಪ್ರಕ್ರಿಯೆಗೆ ಬದಲಾವಣೆಗಳನ್ನು ಪರಿಚಯಿಸಿತು. * ೧೮೭೪: ''ಭಾರತೀಯರಿಗೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಮ್ಯಾನಿಟೋಬಾ ಮತ್ತು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯಗಳಿಗೆ ಭಾರತೀಯರಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ವಿಸ್ತರಿಸಲು ಒಂದು ಕಾಯಿದೆಯು ಭಾರತೀಯರ ಬಗ್ಗೆ ಕೆನಡಾದ ಶಾಸನದ ಪರಿಣಾಮವನ್ನು ಪಶ್ಚಿಮಕ್ಕೆ ವಿಸ್ತರಿಸಿತು.'' * ೧೮೭೬: ''ಭಾರತೀಯರನ್ನು ಗೌರವಿಸುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಬಲಪಡಿಸಲು ಕಾಯಿದೆ'' (ಮೂಲ''ಭಾರತೀಯ ಕಾಯಿದೆ'') ಅಂಗೀಕಾರವಾಯಿತು. * ೧೮೭೯: ''ಭಾರತೀಯ ಕಾಯಿದೆಯನ್ನು ತಿದ್ದುಪಡಿ ಮಾಡುವ ಕಾಯಿದೆ, ೧೮೭೬'' "ಅರ್ಧ ತಳಿಗಳು" ಒಪ್ಪಂದದಿಂದ ಹಿಂದೆ ಸರಿಯಲು ಕಾಯಿದೆಯನ್ನು ತಿದ್ದುಪಡಿ ಮಾಡಿತು; ಮೀಸಲು ಮೇಲೆ ಅತಿಕ್ರಮಣಕ್ಕಾಗಿ ಶಿಕ್ಷೆಯನ್ನು ಅನುಮತಿಸಲು; ದಂಡ, ದಂಡ ಅಥವಾ ಜೈಲು ಶಿಕ್ಷೆಯನ್ನು ಸೇರಿಸಲು ಮುಖ್ಯಸ್ಥ ಮತ್ತು ಕೌನ್ಸಿಲ್ನ ಅಧಿಕಾರವನ್ನು ವಿಸ್ತರಿಸಲು; ಮತ್ತು ವೇಶ್ಯಾವಾಟಿಕೆ ಮನೆಗಳನ್ನು ನಿಷೇಧಿಸಲು. * ೧೮೮೦: ಭಾರತೀಯರನ್ನು ಗೌರವಿಸುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಕ್ರೋಢೀಕರಿಸಲು ಒಂದು ಕಾಯಿದೆ ಅಂಗೀಕರಿಸಿತು. * ೧೮೮೧: ಭಾರತೀಯ ಏಜೆಂಟರು ಸೇರಿದಂತೆ ಭಾರತೀಯ ಇಲಾಖೆಯ ಅಧಿಕಾರಿಗಳು, ಶಾಂತಿಯ ಕಾನೂನು ನ್ಯಾಯಮೂರ್ತಿಗಳು, ನಿಯಮಗಳನ್ನು ಜಾರಿಗೊಳಿಸಲು ಸಮರ್ಥರಾಗುವಂತೆ ತಿದ್ದುಪಡಿ ಮಾಡಲಾಗಿದೆ. ಮುಂದಿನ ವರ್ಷ ಅವರಿಗೆ ಮ್ಯಾಜಿಸ್ಟ್ರೇಟ್‌ಗಳಂತೆಯೇ ಕಾನೂನು ಅಧಿಕಾರವನ್ನು ನೀಡಲಾಯಿತು.<ref name="royalcommission25">[http://www.ainc-inac.gc.ca/ch/rcap/sg/sg25_e.html ''ಮೂಲನಿವಾಸಿಗಳ ಮೇಲೆ ರಾಯಲ್ ಆಯೋಗದ ವರದಿ''] {{Webarchive|url=https://web.archive.org/web/20110721225254/http://www.ainc-inac.gc.ca/ch/rcap/sg/sg25_e.html |date=ಜುಲೈ 21, 2011 }}, page 25</ref> ಭಾರತೀಯ ಏಜೆಂಟರಿಂದ ಸೂಕ್ತ ಅನುಮತಿಯಿಲ್ಲದೆ ಪ್ರೈರೀ ಪ್ರಾಂತ್ಯಗಳಲ್ಲಿ ಭಾರತೀಯರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲು ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ.<ref name="royalcommission25" /> ಈ ನಿಷೇಧವು ೨೦೦೮ ರ[ನವೀಕರಿಸಿ] ನಂತೆ ಇನ್ನೂ "ಭಾರತೀಯ ಕಾಯಿದೆ" ಯಲ್ಲಿ ಸೇರಿಸಲ್ಪಟ್ಟಿದೆ, ಆದರೂ ಅದನ್ನು ಜಾರಿಗೊಳಿಸಲಾಗಿಲ್ಲ. * ೧೮೮೪: ಭಾರತೀಯ ಯುವಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗುವಂತೆ ತಿದ್ದುಪಡಿ ಮಾಡಲಾಗಿದೆ. ಕಛೇರಿಯಿಂದ ಪದಚ್ಯುತಗೊಂಡ ಚುನಾಯಿತ ಬ್ಯಾಂಡ್ ನಾಯಕರನ್ನು ಮರು ಆಯ್ಕೆ ಮಾಡುವುದನ್ನು ತಡೆಯಲು ತಿದ್ದುಪಡಿ ಮಾಡಲಾಗಿದೆ. * ೧೮೮೪: ಪಾಟ್ಲಾಚ್ ಮತ್ತು ''ತಮನವಾಸ್'' ನೃತ್ಯಗಳನ್ನು ನಿಷೇಧಿಸಲು ತಿದ್ದುಪಡಿ ಮಾಡಲಾಗಿದೆ.{{Sfn|Backhouse|1999|p=63}} * ೧೮೮೪: ಮೀಸಲು ಪ್ರದೇಶದಲ್ಲಿ ವಾಸಿಸುವ ಸ್ಥಳೀಯರಲ್ಲದವರ ಬ್ಯಾಂಡ್ ನಿಯಂತ್ರಣವನ್ನು ತೆಗೆದುಹಾಕಲು ತಿದ್ದುಪಡಿ ಮಾಡಲಾಗಿದೆ. ಈ ಅಧಿಕಾರವು ಈಗ ಭಾರತೀಯ ವ್ಯವಹಾರಗಳ ಅಧೀಕ್ಷಕ-ಜನರಲ್ ಅವರ ಕೈಯಲ್ಲಿದೆ.<ref name="royalcommission24">[http://www.ainc-inac.gc.ca/ch/rcap/sg/sg24_e.html Report of the Royal Commission on Aboriginal Peoples] {{Webarchive|url=https://web.archive.org/web/20030624181713/http://www.ainc-inac.gc.ca/ch/rcap/sg/sg24_e.html |date=ಜೂನ್ 24, 2003 }}, page 24</ref> *೧೮೯೫: ಪ್ರಾಣಿಗಳು ಅಥವಾ ಮನುಷ್ಯರನ್ನು ಗಾಯಗೊಳಿಸುವುದು ಅಥವಾ ಹಣ ಅಥವಾ ಸರಕುಗಳನ್ನು ನೀಡುವುದನ್ನು ಒಳಗೊಂಡಿರುವ ಎಲ್ಲಾ ನೃತ್ಯಗಳು, ಸಮಾರಂಭಗಳು ಮತ್ತು ಹಬ್ಬಗಳನ್ನು ಕಾನೂನುಬಾಹಿರಗೊಳಿಸಲು ಪಾಟ್ಲ್ಯಾಚ್ ಮತ್ತು ''ತಮನವಾಸ್'' ನೃತ್ಯಗಳ ಮೇಲಿನ ನಿಷೇಧವನ್ನು ವಿಸ್ತರಿಸಲು ತಿದ್ದುಪಡಿ ಮಾಡಲಾಗಿದೆ.{{Sfn|Backhouse|1999|p=63}} * ೧೯೦೫: ೮೦೦೦ ಕ್ಕಿಂತ ಹೆಚ್ಚು ನಿವಾಸಿಗಳನ್ನು ಹೊಂದಿರುವ ಪಟ್ಟಣಗಳ ಸಮೀಪವಿರುವ ಮೀಸಲು ಪ್ರದೇಶಗಳಿಂದ ಮೂಲನಿವಾಸಿಗಳನ್ನು ತೆಗೆದುಹಾಕಲು ಅನುಮತಿಸಲು ತಿದ್ದುಪಡಿ ಮಾಡಲಾಗಿದೆ. * ೧೯೦೬: ಆ ಭೂಮಿಯನ್ನು ಒಪ್ಪಿಸಿದ ನಂತರ ಕಾಯ್ದಿರಿಸಿದ ಜಮೀನುಗಳ ಮಾರಾಟದ ಬೆಲೆಯ ೫೦% ಅನ್ನು ಬ್ಯಾಂಡ್ ಸದಸ್ಯರಿಗೆ ನೀಡಲು ಅನುಮತಿಸಲು ತಿದ್ದುಪಡಿ ಮಾಡಲಾಯಿತು. * ೧೯೧೧:ರಸ್ತೆಗಳು, ರೈಲ್ವೇಗಳು ಮತ್ತು ಇತರ ಸಾರ್ವಜನಿಕ ಕೆಲಸಗಳಿಗಾಗಿ ಮೀಸಲು ಭಾಗಗಳನ್ನು ಶರಣಾಗತಿ ಇಲ್ಲದೆ ಕಸಿದುಕೊಳ್ಳಲು ಪುರಸಭೆಗಳು ಮತ್ತು ಕಂಪನಿಗಳಿಗೆ ಅವಕಾಶ ಮಾಡಿಕೊಡಲು ತಿದ್ದುಪಡಿ ಮಾಡಲಾಗಿದೆ. <ref>{{Cite book|url=https://archive.org/details/actsofparl1911v01cana/page/186/mode/2up|title=Acts of the Parliament of Canada (11th Parliament, 3rd Session, Chapter 1-28, 1911, An Act to Amend the Indian Act, C. 14 ss. 1, 2|date=1911|publisher=Ottawa : Brown Chamberlin, Law Printer to the Queen's Most Excellent Majesty|pages=187–188|access-date=2 February 2022}}</ref> ಅನುಕೂಲಕರ" ಎಂದು ಪರಿಗಣಿಸಿದರೆ, ಪುರಸಭೆಯಿಂದ ಸಂಪೂರ್ಣ ಮೀಸಲು ಸ್ಥಳವನ್ನು ಸ್ಥಳಾಂತರಿಸಲು ನ್ಯಾಯಾಧೀಶರಿಗೆ ಅವಕಾಶ ನೀಡಲು ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. <ref name="royalcommission24" /> ಈ ತಿದ್ದುಪಡಿಗಳನ್ನು "ಆಲಿವರ್ ಆಕ್ಟ್" ಎಂದೂ ಕರೆಯಲಾಗುತ್ತಿತ್ತು. * ೧೯೧೪: ಪಾಶ್ಚಿಮಾತ್ಯ ಭಾರತೀಯರು ಯಾವುದೇ "ನೃತ್ಯ, ಪ್ರದರ್ಶನ, ಪ್ರದರ್ಶನ, ಸ್ಟಾಂಪೀಡ್ ಅಥವಾ ಪ್ರದರ್ಶನದಲ್ಲಿ "ಮೂಲನಿವಾಸಿಗಳ ವೇಷಭೂಷಣ" ದಲ್ಲಿ ಕಾಣಿಸಿಕೊಳ್ಳುವ ಮೊದಲು ಅಧಿಕೃತ ಅನುಮತಿಯನ್ನು ಪಡೆಯಬೇಕೆಂದು ತಿದ್ದುಪಡಿ ಮಾಡಲಾಗಿದೆ."<ref name="royalcommission25" /> * ೧೯೧೮: ಹೊಸ ಗುತ್ತಿಗೆದಾರರು ಅದನ್ನು [[ಕೃಷಿ]] ಅಥವಾ ಹುಲ್ಲುಗಾವಲುಗಾಗಿ ಬಳಸಿದರೆ, ಅಧೀಕ್ಷಕ-ಜನರಲ್‌ಗೆ ಕೃಷಿ ಮಾಡದ ಮೀಸಲು ಭೂಮಿಯನ್ನು ಮೂಲನಿವಾಸಿಗಳಲ್ಲದವರಿಗೆ ಗುತ್ತಿಗೆ ನೀಡಲು ಅನುಮತಿಸಲು ತಿದ್ದುಪಡಿ ಮಾಡಲಾಗಿದೆ.<ref name="royalcommission24" /> * ೧೯೨೦:ಮೂಲನಿವಾಸಿ ಪೋಷಕರು ತಮ್ಮ ಮಕ್ಕಳನ್ನು ಭಾರತೀಯ ವಸತಿ ಶಾಲೆಗೆ ಕಳುಹಿಸುವುದನ್ನು ಕಡ್ಡಾಯಗೊಳಿಸಲು ತಿದ್ದುಪಡಿ ಮಾಡಲಾಗಿದೆ (''ಇಂಡಿಯನ್ ಆಕ್ಟ್'', ೧೯೨೦ ಸೆ.೧೦(೧)). ಬ್ಯಾಂಡ್‌ಗಳ ಆನುವಂಶಿಕ ಆಡಳಿತವನ್ನು ನಿಷೇಧಿಸಲು ಭಾರತೀಯ ವ್ಯವಹಾರಗಳ ಇಲಾಖೆಗೆ ಅವಕಾಶ ನೀಡಲು ತಿದ್ದುಪಡಿ ಮಾಡಲಾಗಿದೆ. ಭಾರತೀಯ ವ್ಯವಹಾರಗಳ ಇಲಾಖೆಯಿಂದ ಸೂಕ್ತವೆಂದು ಪರಿಗಣಿಸಲಾದ ಯಾವುದೇ ಸ್ಥಾನಮಾನದ ಭಾರತೀಯರ ಅನೈಚ್ಛಿಕ ಹಕ್ಕುಗಳನ್ನು (ಮತ್ತು ಒಪ್ಪಂದದ ಹಕ್ಕುಗಳ ನಷ್ಟ) ಅನುಮತಿಸಲು ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ, ಈ ಹಿಂದೆ ಮೀಸಲು ಪ್ರದೇಶದಿಂದ ವಾಸಿಸುವವರಿಗೆ ಅಗತ್ಯವಿರುವ ಭೂಮಿಯನ್ನು ಹೊಂದಿರುವುದಿಲ್ಲ. ಎರಡು ವರ್ಷಗಳ ನಂತರ ರದ್ದುಗೊಳಿಸಲಾಯಿತು ಆದರೆ ೧೯೩೩ ರಲ್ಲಿ ಮಾರ್ಪಡಿಸಿದ ರೂಪದಲ್ಲಿ ಪುನಃ ಪರಿಚಯಿಸಲಾಯಿತು. * ೧೯೨೭:ಅಧೀಕ್ಷಕ-ಜನರಲ್‌ನಿಂದ ವಿಶೇಷ ಪರವಾನಗಿ ಇಲ್ಲದೆ ಭಾರತೀಯ ಕಾನೂನು ಹಕ್ಕುಗಳಿಗಾಗಿ ಯಾರಾದರೂ (ಮೂಲನಿವಾಸಿಗಳು ಅಥವಾ ಇತರ) ಹಣವನ್ನು ಕೋರುವುದನ್ನು ತಡೆಯಲು ತಿದ್ದುಪಡಿ ಮಾಡಲಾಗಿದೆ. ಇದು ಯಾವುದೇ ಪ್ರಥಮ ರಾಷ್ಟ್ರವು ಮೂಲನಿವಾಸಿಗಳ ಭೂ ಹಕ್ಕುಗಳನ್ನು ಅನುಸರಿಸುವುದನ್ನು ಪರಿಣಾಮಕಾರಿಯಾಗಿ ತಡೆಯಿತು.<ref name="royalcommission25" /> * ೧೯೩೦: ಪೂಲ್ ಹಾಲ್ ಮಾಲೀಕರು "ಭಾರತೀಯ ಮೀಸಲು ಪ್ರದೇಶದಲ್ಲಿ ಅಥವಾ ಹೊರಗೆ ಪೂಲ್ ಕೋಣೆಗೆ ವಿಪರೀತವಾಗಿ ಭೇಟಿ ನೀಡುವ ಮೂಲಕ ತನಗೆ, ಅವನ ಕುಟುಂಬಕ್ಕೆ ಅಥವಾ ಮನೆಯವರಿಗೆ ಹಾನಿಯಾಗುವಂತೆ ತನ್ನ ಸಮಯ ಅಥವಾ ಹಣವನ್ನು ವ್ಯರ್ಥ ಮಾಡುವ" ಭಾರತೀಯನಿಗೆ ಪ್ರವೇಶವನ್ನು ಅನುಮತಿಸುವುದನ್ನು ತಡೆಯಲು ತಿದ್ದುಪಡಿ ಮಾಡಲಾಗಿದೆ. ಮಾಲೀಕರು ದಂಡ ಅಥವಾ ಒಂದು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.<ref name="royalcommission25" /> * ೧೯೩೬: ಭಾರತೀಯ ಏಜೆಂಟರಿಗೆ ಬ್ಯಾಂಡ್ ಕೌನ್ಸಿಲ್ ಸಭೆಗಳನ್ನು ನಿರ್ದೇಶಿಸಲು ಮತ್ತು ಟೈ ಆಗುವ ಸಂದರ್ಭದಲ್ಲಿ ನಿರ್ಣಾಯಕ ಮತವನ್ನು ಚಲಾಯಿಸಲು ಅನುಮತಿಸಲು ತಿದ್ದುಪಡಿ ಮಾಡಲಾಗಿದೆ.<ref name="royalcommission24" /> * ೧೯೫೧: ಭಾರತೀಯ ಏಜೆಂಟ್ ಪರವಾನಿಗೆ ಇಲ್ಲದೆ ಜಾನುವಾರುಗಳ ಮಾರಾಟ ಮತ್ತು ಹತ್ಯೆಗೆ ಅವಕಾಶ ಕಲ್ಪಿಸಲು ತಿದ್ದುಪಡಿ ಮಾಡಲಾಗಿದೆ. ಬ್ಯಾಂಡ್ ಚುನಾವಣೆಗಳಲ್ಲಿ ಸ್ಥಾನಮಾನದ ಮಹಿಳೆಯರಿಗೆ ಮತ ಹಾಕಲು ಅವಕಾಶವಿದೆ. ಭೂಮಿಯ ಹಕ್ಕುಗಳನ್ನು ಮುಂದುವರಿಸುವ ಪ್ರಯತ್ನಗಳು ಮತ್ತು ಧಾರ್ಮಿಕ ಸಮಾರಂಭಗಳ ಬಳಕೆಯನ್ನು (ಪಾಟ್‌ಲ್ಯಾಚ್‌ಗಳಂತಹವು) ಇನ್ನು ಮುಂದೆ ಕಾನೂನಿನಿಂದ ನಿಷೇಧಿಸಲಾಗಿಲ್ಲ. ಸ್ಥಾನಮಾನವಿಲ್ಲದ ಪುರುಷರನ್ನು (ಮೆಟಿಸ್, ಇನ್ಯೂಟ್ ಮತ್ತು ಸ್ಟೇಟಸ್ ಅಲ್ಲದ ಭಾರತೀಯ, ಹಾಗೂ ಮೂಲನಿವಾಸಿಗಳಲ್ಲದ ಪುರುಷರು ಸೇರಿದಂತೆ) ವಿವಾಹವಾದ ಪ್ರಥಮ ರಾಷ್ಟ್ರಗಳ ಮಹಿಳೆಯರ ಕಡ್ಡಾಯ ಹಕ್ಕುದಾರಿಕೆಗಾಗಿ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ, ಹೀಗಾಗಿ ಅವರು ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಮತ್ತು ಯಾವುದೇ ಭಾರತೀಯ ಸ್ಥಾನಮಾನವನ್ನು ನಿರಾಕರಿಸುತ್ತಾರೆ ಮದುವೆಯಿಂದ ಮಕ್ಕಳು.<ref name="royalcommission24" /> * ೧೯೫೮: ಬಿಲ್ ಸಿ-೨೪ ಮೆಟಿಸ್ ಸ್ಕ್ರಿಪ್ ನಿಬಂಧನೆ. ಜೂನ್ ೯,೧೯೫೮ ರಂದು, ಪೌರತ್ವ ಮತ್ತು ವಲಸೆ ಸಚಿವ, ಎಲ್ಲೆನ್ ಫೇರ್‌ಕ್ಲೋ, "ಅರ್ಧ ತಳಿಯ ಭೂಮಿಗಳು ಮತ್ತು ಹಣದ ಸ್ಕ್ರಿಪ್" (ಭೂಮಿ-ಹಕ್ಕುಗಳು) ಪಡೆದ ವ್ಯಕ್ತಿಗಳು ಮತ್ತು ಅವರ ವಂಶಸ್ಥರನ್ನು ಭಾರತೀಯ ನೋಂದಣಿಯಿಂದ ತೆಗೆದುಹಾಕದಂತೆ ಕಾನೂನನ್ನು ಪರಿಚಯಿಸಿದರು. ''ಭಾರತೀಯ ಕಾಯಿದೆ''ಯ ಹಿಂದಿನ ಆವೃತ್ತಿಗಳ ಅಡಿಯಲ್ಲಿ, ಈ ಭೂ ಹಂಚಿಕೆಗಳನ್ನು ಸ್ವೀಕರಿಸಿದ ವ್ಯಕ್ತಿಗಳು ಸ್ಥಿತಿ ಭಾರತೀಯರಾಗಿ ನೋಂದಾಯಿಸಿಕೊಳ್ಳಲು ಅರ್ಹರಾಗಿರಲಿಲ್ಲ. ಕೆನಡಾದ ಸೆನೆಟ್‌ನಲ್ಲಿ ಹೊಸದಾಗಿ ನೇಮಕಗೊಂಡ ಸೆನೆಟರ್ ಜೇಮ್ಸ್ ಗ್ಲಾಡ್‌ಸ್ಟೋನ್ ಅವರು ಆಗಸ್ಟ್ ೧೨, ೧೯೫೮, ರಂದು ತಮ್ಮ ಚೊಚ್ಚಲ ಭಾಷಣದಲ್ಲಿ ಮಸೂದೆಯನ್ನು ಚರ್ಚಿಸಿದರು. ಗ್ಲಾಡ್‌ಸ್ಟೋನ್ ಅವರ ಭಾಷಣವು ಕೈನೈ ನೇಷನ್‌ನಿಂದ ಮೊದಲ ಬಾರಿಗೆ ಸಂಸತ್ತಿನ ಪ್ರಕ್ರಿಯೆಗಳಲ್ಲಿ ಬ್ಲ್ಯಾಕ್‌ಫೂಟ್ ಭಾಷೆಯನ್ನು ಬಳಸಲಾಯಿತು. ಈ ಮಸೂದೆಯು ಆಗಸ್ಟ್ ೧೩, ೧೯೫೮ ರಂದು ರಾಜಮನೆತನದ ಒಪ್ಪಿಗೆಯನ್ನು ಪಡೆಯಿತು. * ೧೯೬೧: ಪುರುಷರು ಅಥವಾ ಬ್ಯಾಂಡ್‌ಗಳ ಕಡ್ಡಾಯ ಹಕ್ಕುಪತ್ರವನ್ನು ಕೊನೆಗೊಳಿಸಲು ತಿದ್ದುಪಡಿ ಮಾಡಲಾಗಿದೆ. * ೧೯೭೦: ''ಆರ್. v. ಡ್ರೈಬೋನ್ಸ್'', [೧೯೭೦] ಎಸ್.ಸಿ.ಆರ್.೨೮೨, ಕೆನಡಾದ ಹಕ್ಕುಗಳ ಮಸೂದೆಯ ಸೆಕ್ಷನ್ ೧(ಬಿ) ಅನ್ನು ಉಲ್ಲಂಘಿಸುವ ''ಭಾರತೀಯ ಕಾಯಿದೆ''ಯ ಸೆಕ್ಷನ್ ೯೪(ಬಿ) ಮತ್ತು ೯೬ ರ ಕಾರಣದಿಂದಾಗಿ ನಂತರ ತಿದ್ದುಪಡಿ ಮಾಡಲಾಗಿದೆ * ೧೯೮೫: ''ಭಾರತೀಯ ಕಾಯಿದೆ'' ಹಕ್ಕುಪತ್ರ ಪ್ರಕ್ರಿಯೆಯನ್ನು ಅನೂರ್ಜಿತಗೊಳಿಸಲು ತಿದ್ದುಪಡಿ ಮಾಡಲಾಗಿದೆ. "ಮದುವೆಯಾದ" ನಂತರವೂ ತಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳುವ ಅಥವಾ ಮರಳಿ ಪಡೆಯುವ ಹಕ್ಕನ್ನು ಭಾರತೀಯ ಮಹಿಳೆಯರಿಗೆ ಅನುಮತಿಸಲು ಮತ್ತು ಅಂತಹ ಮದುವೆಯ ಮಕ್ಕಳಿಗೆ (ಆದರೆ ಮೊಮ್ಮಕ್ಕಳಲ್ಲ) ಸ್ಥಾನಮಾನವನ್ನು ನೀಡಲು ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿಯನ್ನು ಸಂಸತ್ತಿನಲ್ಲಿ ಬಿಲ್ ಸಿ-೩೧ ಎಂದು ಚರ್ಚಿಸಲಾಯಿತು. ಈ ತಿದ್ದುಪಡಿಯ ಅಡಿಯಲ್ಲಿ, ಪೂರ್ಣ ಸ್ಥಾನಮಾನದ ಭಾರತೀಯರನ್ನು ೬-೧ ಎಂದು ಉಲ್ಲೇಖಿಸಲಾಗಿದೆ. ಸ್ಥಿತಿ (೬-೧) ವ್ಯಕ್ತಿ ಮತ್ತು ಸ್ಥಿತಿಯಲ್ಲದ ವ್ಯಕ್ತಿಯ ನಡುವಿನ ಮದುವೆಯ ಮಗು ೬-೨(ಅರ್ಧ) ಸ್ಥಿತಿಗೆ ಅರ್ಹತೆ ಪಡೆಯುತ್ತದೆ. ಆ ಮಗು ಬೆಳೆದು ಪ್ರತಿಯಾಗಿ ಸ್ಥಾನಮಾನವಿಲ್ಲದ ವ್ಯಕ್ತಿಯನ್ನು ಮದುವೆಯಾದರೆ, ಆ ಒಕ್ಕೂಟದ ಮಗು ಸ್ಥಿತಿಯಿಲ್ಲದಂತಾಗುತ್ತದೆ. ೬-೧ ಅಥವಾ ಇನ್ನೊಂದು ೬-೨ ಅನ್ನು ಮದುವೆಯಾದರೆ, ಮಕ್ಕಳು ೬-೧ ಸ್ಥಿತಿಗೆ ಮರಳುತ್ತಾರೆ. ರಕ್ತದ ಕ್ವಾಂಟಮ್ ಅನ್ನು ಕಡೆಗಣಿಸಲಾಗುತ್ತದೆ ಅಥವಾ ಬದಲಿಗೆ "ಎರಡು-ಪೀಳಿಗೆಯ ಕಟ್-ಆಫ್ ಷರತ್ತು" ನೊಂದಿಗೆ ಬದಲಾಯಿಸಲಾಗುತ್ತದೆ. ''ಭಾರತೀಯ ಕಾಯಿದೆ'' (ಬಿಲ್ ಸಿ-೩೧) ಗೆ ತಿದ್ದುಪಡಿಗಳ ಅಡಿಯಲ್ಲಿ, ಮೈಕೆಲ್ ಬ್ಯಾಂಡ್ ಸದಸ್ಯರು ವೈಯಕ್ತಿಕ ಭಾರತೀಯ ಸ್ಥಾನಮಾನವನ್ನು ಮರುಸ್ಥಾಪಿಸಿದ್ದಾರೆ. ಮೈಕೆಲ್ ಬ್ಯಾಂಡ್‌ಗೆ ಅನ್ವಯಿಸಲಾದ ಬ್ಯಾಂಡ್ ಎನ್‌ಫ್ರಾಂಚೈಸ್‌ಮೆಂಟ್ ನಿಬಂಧನೆಯ ಅಡಿಯಲ್ಲಿ ಸ್ಥಿತಿಯನ್ನು ಮರುಸ್ಥಾಪಿಸಲು ಬಿಲ್ ಸಿ-೩೧ ರಲ್ಲಿ ಯಾವುದೇ ನಿಬಂಧನೆಯನ್ನು ಮಾಡಲಾಗಿಲ್ಲ. ಥಾಮಸ್ ಕಿಂಗ್ ಪ್ರಕಾರ, ಸ್ಥಾನಮಾನದ ಅರ್ಧದಷ್ಟು ಭಾರತೀಯರು ಪ್ರಸ್ತುತ ಸ್ಥಾನಮಾನವಿಲ್ಲದ ಜನರನ್ನು ಮದುವೆಯಾಗುತ್ತಿದ್ದಾರೆ, ಅಂದರೆ ಈ ಶಾಸನವು ಕೆಲವು ತಲೆಮಾರುಗಳ ವಿಷಯದಲ್ಲಿ ಸಂಪೂರ್ಣ ಕಾನೂನು ಸಮೀಕರಣವನ್ನು ಸಾಧಿಸುತ್ತದೆ.<ref name="truth" /> * ೨೦೦೦: ಬ್ಯಾಂಡ್ ಸದಸ್ಯರು ಬ್ಯಾಂಡ್ ಚುನಾವಣೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳಲ್ಲಿ ಮತ ಚಲಾಯಿಸಲು ಮೀಸಲುಗಳಿಂದ ವಾಸಿಸುವ ಬ್ಯಾಂಡ್ ಸದಸ್ಯರನ್ನು ಅನುಮತಿಸಲು ತಿದ್ದುಪಡಿ ಮಾಡಲಾಗಿದೆ. * ೨೦೧೧: ಭಾರತೀಯ ನೋಂದಣಿ ಕಾಯಿದೆಯಲ್ಲಿ ಲಿಂಗ ಸಮಾನತೆ'' (ಬಿಲ್ ಸಿ-೩) ''ಭಾರತೀಯ ಕಾಯಿದೆ''ಯ ನಿಬಂಧನೆಗಳನ್ನು ತಿದ್ದುಪಡಿ ಮಾಡಿದೆ, ಬ್ರಿಟಿಷ್ ಕೊಲಂಬಿಯಾದ ಮೇಲ್ಮನವಿ ನ್ಯಾಯಾಲಯವು ''ಮ್ಯಾಕ್‌ಐವೋರ್ ವಿರುದ್ಧ ಕೆನಡಾ ಪ್ರಕರಣದಲ್ಲಿ ಅಸಂವಿಧಾನಿಕ ಎಂದು ಕಂಡುಹಿಡಿದಿದೆ. . ಜನವರಿ ೩೧, ೨೦೧೧ ರಂದು ಬಿಲ್ ಸಿ-೩ ಅನ್ನು ಜಾರಿಗೆ ತರುವುದು, ಸ್ಥಾನಮಾನವಿಲ್ಲದ ಪುರುಷರನ್ನು ಮದುವೆಯಾಗುವ ಪರಿಣಾಮವಾಗಿ ಸ್ಥಾನಮಾನವನ್ನು ಕಳೆದುಕೊಂಡ ಮಹಿಳೆಯರ ಅರ್ಹ ಮೊಮ್ಮಕ್ಕಳು ನೋಂದಣಿಗೆ (ಭಾರತೀಯ ಸ್ಥಿತಿ) ಅರ್ಹರಾಗುತ್ತಾರೆ ಎಂದು ಖಚಿತಪಡಿಸಿತು. ಈ ಶಾಸನದ ಪರಿಣಾಮವಾಗಿ ಸರಿಸುಮಾರು ೪೫೦೦೦ ವ್ಯಕ್ತಿಗಳು ಹೊಸದಾಗಿ ನೋಂದಣಿಗೆ ಅರ್ಹರಾದರು. * ೨೦೧೨:''ಉದ್ಯೋಗ ಮತ್ತು ಬೆಳವಣಿಗೆ ಕಾಯಿದೆ'' (ಬಿಲ್ ಸಿ-೪೫). * ೨೦೧೩: ೧೩ ವರ್ಷಗಳ ಕಾನೂನು ವಿವಾದದ ನಂತರ ೨೦೦೦೦೦ ಮೆಟಿಸ್ ಮತ್ತು ೪೦೦೦೦೦ ಸ್ಥಾನಮಾನವಿಲ್ಲದ ಭಾರತೀಯರನ್ನು ಭಾರತೀಯರ ಫೆಡರಲ್ ಜವಾಬ್ದಾರಿಯಲ್ಲಿ ಸೇರಿಸಲಾಗಿದೆ.<ref>{{Cite web|url=http://www.cbc.ca/news/politics/federal-court-grants-rights-to-m%C3%A9tis-non-status-indians-1.1319951|title=Federal Court grants rights to Métis, non-status Indians}}</ref> * ೨೦೧೬: ''ಉದ್ಯೋಗ ಮತ್ತು ಬೆಳವಣಿಗೆ ಕಾಯಿದೆ''ಗೆ ಬದಲಾವಣೆಗಳು (ಬಿಲ್ ಸಿ-೪೫). * ೨೦೧೭: ಲಿಂಗ-ಆಧಾರಿತ ಅಸಮಾನತೆಗಳನ್ನು ಪರಿಹರಿಸಲಾಗಿದೆ (ಬಿಲ್ ಎಸ್-೩).<ref>{{Cite news|url=https://www.cbc.ca/news/indigenous/bill-s-3-indian-act-sex-discrimination-1.5249008|title=Indian status could be extended to hundreds of thousands as Bill S-3 provisions come into force|last=Geens|first=Jennifer|date=August 15, 2019|access-date=2019-08-21|publisher=[[Canadian Broadcasting Corporation]]}}<cite class="citation news cs1" data-ve-ignore="true" id="CITEREFGeens2019">Geens, Jennifer (August 15, 2019). [https://www.cbc.ca/news/indigenous/bill-s-3-indian-act-sex-discrimination-1.5249008 "Indian status could be extended to hundreds of thousands as Bill S-3 provisions come into force"]. [[Canadian Broadcasting Corporation]]<span class="reference-accessdate">. Retrieved <span class="nowrap">August 21,</span> 2019</span>.</cite></ref> === ರದ್ದುಗೊಳಿಸುವ ಅಥವಾ ಬದಲಾಯಿಸುವ ಪ್ರಯತ್ನಗಳು === ಕೆನಡಾದ ಸಂಸದರು ''ಭಾರತೀಯ ಕಾಯಿದೆಯನ್ನು'' ರದ್ದುಪಡಿಸಲು ಅಥವಾ ಬದಲಿಸಲು ಹಲವಾರು ವಿಫಲ ಪ್ರಯತ್ನಗಳನ್ನು ಮಾಡಿದ್ದಾರೆ. ಮಾಡಲಾದ ಬದಲಾವಣೆಗಳು ವ್ಯಾಪಕವಾದ ಪರಿಷ್ಕರಣೆಗಳಿಗಿಂತ ತುಣುಕಿನ ಸುಧಾರಣೆಗಳಾಗಿವೆ. ==== ಪ್ರಮುಖ ಬದಲಾವಣೆಗಳು ವಿಫಲವಾಗಿವೆ ==== * ಭಾರತೀಯ ನೀತಿ ಅಥವಾ "ಶ್ವೇತಪತ್ರ" (೧೯೬೯) ಕುರಿತು ಕೆನಡಾ ಸರ್ಕಾರದ ಹೇಳಿಕೆಯು ಮೀಸಲು ಮತ್ತು "ವಿಶೇಷ ಸ್ಥಾನಮಾನ" ದ ಎಲ್ಲಾ ಇತರ ಗುರುತುಗಳನ್ನು ರದ್ದುಪಡಿಸುತ್ತದೆ ಮತ್ತು ಭಾರತೀಯರನ್ನು ಸಂಪೂರ್ಣವಾಗಿ ಕೆನಡಾಕ್ಕೆ ಸಂಯೋಜಿಸುತ್ತದೆ. ಮೊದಲ ರಾಷ್ಟ್ರಗಳ ವಿರೋಧದಿಂದಾಗಿ ವಿಫಲವಾಯಿತು (ಉದಾ "ಕೆಂಪು ಕಾಗದ") ಮತ್ತು ೧೯೭೧ ರಲ್ಲಿ ಹಿಂತೆಗೆದುಕೊಳ್ಳಲಾಯಿತು. * ಮ್ಯಾನಿಟೋಬಾ ಫ್ರೇಮ್‌ವರ್ಕ್ ಒಪ್ಪಂದ – ಮ್ಯಾನಿಟೋಬಾ ಮುಖ್ಯಸ್ಥರ ಅಸೆಂಬ್ಲಿ ಮತ್ತು ಭಾರತೀಯ ವ್ಯವಹಾರಗಳ ಸಚಿವರ ನಡುವಿನ ೧೯೯೪ ರ ಒಪ್ಪಂದ, ಇದು ಮ್ಯಾನಿಟೋಬಾದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆಯ ಪ್ರಾದೇಶಿಕ ರಚನೆಯನ್ನು ಕೆಡವಲು ಪ್ರಾದೇಶಿಕ ಪ್ರಾಯೋಗಿಕ ಯೋಜನೆಯನ್ನು ರಚಿಸಿತು. ಇದನ್ನು ವಿಫಲವೆಂದು ಪರಿಗಣಿಸಲಾಯಿತು ಮತ್ತು ೨೦೦೪ ರಲ್ಲಿ ನಿಲ್ಲಿಸಲಾಯಿತು. * ''ಇಂಡಿಯನ್ ಆಕ್ಟ್ ಐಚ್ಛಿಕ ಮಾರ್ಪಾಡು ಕಾಯಿದೆ'' (ಬಿಲ್ ಸಿ-೭೯) - ೧೯೯೬ ರಲ್ಲಿ ಪರಿಚಯಿಸಲಾಯಿತು, ಇದು ಬ್ಯಾಂಡ್‌ಗಳಿಗೆ ಕೆಲವು ಅಧಿಕಾರಗಳನ್ನು ವಿನಿಯೋಗಿಸುತ್ತದೆ, ಆದರೆ ಹೆಚ್ಚಿನ ಬ್ಯಾಂಡ್‌ಗಳು ತುಂಬಾ ಸೀಮಿತವಾಗಿದೆ ಮತ್ತು ಮೂಲನಿವಾಸಿಗಳ ಸ್ವ-ಸರ್ಕಾರದ ತತ್ವವನ್ನು ಅನುಮೋದಿಸುವುದಿಲ್ಲ ಎಂದು ವಿರೋಧಿಸಿದರು. ಮೂಲನಿವಾಸಿಗಳ ಮೇಲೆ ರಾಯಲ್ ಆಯೋಗ . ಇದು ೧೯೯೭ ರ ಚುನಾವಣೆಯ ಆರಂಭದಲ್ಲಿ ಸಂಸತ್ತಿನಲ್ಲಿ ನಿಧನರಾದರು. * ''ಮೊದಲ ರಾಷ್ಟ್ರಗಳ ಆಡಳಿತ ಕಾಯಿದೆ'' (ಬಿಲ್ ಸಿ-೭) - ೨೦೦೨ ರಲ್ಲಿ ಪರಿಚಯಿಸಲಾಯಿತು, ಇದು ಬ್ಯಾಂಡ್‌ಗಳಿಗೆ ತಮ್ಮದೇ ಆದ ನಾಯಕತ್ವದ ಆಯ್ಕೆ ಪ್ರಕ್ರಿಯೆಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆ ಮತ್ತು ಕೆಲವು ಇತರ ಅಧಿಕಾರಗಳನ್ನು ವಿತರಿಸುತ್ತದೆ. ಹೆಚ್ಚಿನ ಬ್ಯಾಂಡ್‌ಗಳಿಂದ ಇದನ್ನು ವಿರೋಧಿಸಲಾಯಿತು ಮತ್ತು ೨೦೦೩ ರಲ್ಲಿ ಸಂಸತ್ತಿನಲ್ಲಿ ನಿಧನರಾದರು. * ಸೆನೆಟ್ ಪ್ರಸ್ತಾವನೆಗಳು (ಹಲವಾರು) - ತೀರಾ ಇತ್ತೀಚಿನದು ''ಸ್ವಯಂ-ಆಡಳಿತದ ಮೊದಲ ರಾಷ್ಟ್ರಗಳ ಗುರುತಿಸುವಿಕೆಗಾಗಿ ಕಾಯಿದೆ'' (ಬಿಲ್ S-೨೧೬) ಸೆನೆಟರ್ ಗೆರ್ರಿ ಸೇಂಟ್ ಜರ್ಮೈನ್ ಅವರು ಮೇ ೨೦೦೬ ರಲ್ಲಿ ಪ್ರಾರಂಭಿಸಿದರು, ಇದು ಬ್ಯಾಂಡ್‌ಗಳಿಗೆ ತಮ್ಮದೇ ಆದ ಸಂವಿಧಾನಗಳನ್ನು ಬರೆಯಲು ಅವಕಾಶ ನೀಡುತ್ತದೆ. ಆಡಿಟರ್ ಜನರಲ್ ಮೂಲಕ ಪರಿಶೀಲನೆ. ಸೆಪ್ಟೆಂಬರ್ ೨೦೦೭ ರಲ್ಲಿ ಸಂಸತ್ತಿನಲ್ಲಿ ನಿಧನರಾದರು. ==== ಹೊರಗುಳಿಯುವಿಕೆಗಳು ==== ೧೯೯೦ ರ ದಶಕದಿಂದಲೂ, ಬ್ಯಾಂಡ್ ಮತ್ತು ಸರ್ಕಾರದ ನಡುವೆ ಪರ್ಯಾಯ ಕ್ರಮಗಳನ್ನು ಹಾಕುವ ಒಪ್ಪಂದಕ್ಕೆ ಸಹಿ ಹಾಕಿದರೆ ವೈಯಕ್ತಿಕ ಬ್ಯಾಂಡ್‌ಗಳು ''ಭಾರತೀಯ ಕಾಯಿದೆಯ'' ನಿರ್ದಿಷ್ಟ ವಿಭಾಗದಿಂದ ಹೊರಗುಳಿಯಲು ಅನುಮತಿಸುವ ಹಲವಾರು ಶಾಸನಗಳನ್ನು ಅಂಗೀಕರಿಸಲಾಗಿದೆ. ಇವುಗಳನ್ನು "ಸೆಕ್ಟೋರಲ್ ಲೆಜಿಸ್ಲೇಟಿವ್ ಅರೇಂಜ್ಮೆಂಟ್ಸ್" ಎಂದು ಕರೆಯಲಾಗುತ್ತದೆ. ಪ್ರಶ್ನೆಯಲ್ಲಿರುವ ವಿಭಾಗವನ್ನು ಹೊರತುಪಡಿಸಿ ಬ್ಯಾಂಡ್ ಕಾಯಿದೆಗೆ ಒಳಪಟ್ಟಿರುತ್ತದೆ. * ''ಫಸ್ಟ್ ನೇಷನ್ಸ್ ಲ್ಯಾಂಡ್ ಮ್ಯಾನೇಜ್‌ಮೆಂಟ್ ಆಕ್ಟ್'' (ಎಫ್‌ಎನ್‌ಎಲ್‌ಎಂಎ)-೧೯೯೯ ರಲ್ಲಿ ಜಾರಿಗೆ ತರಲಾಯಿತು, ಇದು ''ಭಾರತೀಯ ಕಾಯಿದೆಯ'' ೩೪ ಭೂ-ಸಂಬಂಧಿತ ವಿಭಾಗಗಳ ಆಯ್ಕೆಯಿಂದ ಹೊರಗುಳಿಯಲು ಅನುಮತಿಸುತ್ತದೆ ಮತ್ತು ಭೂ ಬಳಕೆ ಮತ್ತು ಪರಿಸರ ಉಸ್ತುವಾರಿ ಕುರಿತು ತಮ್ಮದೇ ಆದ ಕೋಡ್‌ಗಳನ್ನು ರಚಿಸಲು ಬ್ಯಾಂಡ್‌ಗಳಿಗೆ ಅವಕಾಶ ನೀಡುತ್ತದೆ. ಹದಿನಾಲ್ಕು ಬ್ಯಾಂಡ್‌ಗಳು ಮೂಲತಃ ಸಹಿ ಹಾಕಿದವು, ೨೦೧೩ ರ ಹೊತ್ತಿಗೆ ಸುಮಾರು ೩೦ ಬ್ಯಾಂಡ್‌ಗಳು ಒಳಗೊಂಡಿದ್ದವು. * ''ಫಸ್ಟ್ ನೇಷನ್ಸ್ ಫಿಸ್ಕಲ್ ಮ್ಯಾನೇಜ್ಮೆಂಟ್ ಆಕ್ಟ್'' -೨೦೦೫ ರಲ್ಲಿ ಜಾರಿಗೆ ತರಲಾಯಿತು, ಬ್ಯಾಂಡ್‌ಗಳು ತಮ್ಮದೇ ಆದ ಬಾಂಡ್‌ಗಳನ್ನು ವಿತರಿಸಲು ಅನುಮತಿಸುತ್ತದೆ. * ''ಮೊದಲ ರಾಷ್ಟ್ರಗಳ ತೈಲ ಮತ್ತು ಅನಿಲ ಮತ್ತು ಹಣ ನಿರ್ವಹಣೆ ಕಾಯಿದೆ'' - ೨೦೦೫ ರಲ್ಲಿ ಜಾರಿಗೆ ತರಲಾಯಿತು, ಬ್ಯಾಂಡ್‌ಗಳು ಕ್ರೌನ್‌ನಿಂದ ತಮ್ಮ ನಂಬಿಕೆಯ ನಿಧಿಯ ನಿರ್ವಹಣೆಯನ್ನು ತೆಗೆದುಕೊಳ್ಳಲು ಅಥವಾ ತಮ್ಮ ಮೀಸಲುಗಳಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳ ನಿರ್ವಹಣೆಯನ್ನು ತೆಗೆದುಕೊಳ್ಳಲು ಆಯ್ಕೆ ಮಾಡಲು ಅನುಮತಿಸುತ್ತದೆ. * ''ಫಸ್ಟ್ ನೇಷನ್ಸ್ ಕಮರ್ಷಿಯಲ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆಕ್ಟ್'' (ಎಫ್‌ಎನ್‌ಸಿಐಡಿಎ)-೨೦೦೬ ರಿಂದ ಒಂದು ಬ್ಯಾಂಡ್‌ಗೆ ಫೆಡರಲ್ ಸರ್ಕಾರವನ್ನು ವಿನಂತಿಸಲು ಒಂದು ನಿರ್ದಿಷ್ಟ ಉದ್ಯಮಕ್ಕೆ ಮೀಸಲು ಪ್ರದೇಶವನ್ನು ಪ್ರತಿಬಿಂಬಿಸುವ ನಿಬಂಧನೆಗಳನ್ನು ರಚಿಸಲು ಅನುಮತಿ ನೀಡಿದೆ. ೨೦೧೦ ರಲ್ಲಿ ''ಫಸ್ಟ್ ನೇಷನ್ಸ್ ಸೆರ್ಟೈನಿಟಿ ಆಫ್ ಲ್ಯಾಂಡ್ ಟೈಟಲ್ ಆಕ್ಟ್'' (ಎಫ್‌ಎನ್‌ಸಿಎಲ್‌ಟಿಎ) ಮೂಲಕ ತಿದ್ದುಪಡಿ ಮಾಡಲಾಗಿದೆ, ಇದು ಆನ್-ರಿಸರ್ವ್ ರಿಯಲ್ ಎಸ್ಟೇಟ್‌ಗಾಗಿ ಪ್ರಾಂತೀಯ ಭೂ ಶೀರ್ಷಿಕೆಗಳ ನೋಂದಾವಣೆಯನ್ನು ಹೋಲುವ ನೋಂದಣಿಯನ್ನು ರಚಿಸುತ್ತದೆ. == ಕೇಸ್ ಕಾನೂನು == ''ಭಾರತೀಯ ಕಾಯಿದೆಯ'' ೧೮೯೫ ತಿದ್ದುಪಡಿ (ವಿಭಾಗ ೧೧೪) ಅನೇಕ ಮೂಲನಿವಾಸಿಗಳ ಆಚರಣೆಗಳನ್ನು ಅಪರಾಧೀಕರಿಸಿತು, ಇದರ ಪರಿಣಾಮವಾಗಿ ಹಲವಾರು ಮೂಲನಿವಾಸಿಗಳು ತಮ್ಮ ಮೂಲ ಸಂಪ್ರದಾಯಗಳನ್ನು ಅಭ್ಯಾಸ ಮಾಡಿದ್ದಕ್ಕಾಗಿ ಬಂಧಿಸಿ ಶಿಕ್ಷೆ ವಿಧಿಸಿದರು. {{Sfn|Backhouse|1999|p=68}} ಈ ಬಂಧನಗಳು ಪ್ರಾಣಿಗಳು ಅಥವಾ ಮನುಷ್ಯರನ್ನು ಗಾಯಗೊಳಿಸುವುದು ಅಥವಾ ಹಣ ಅಥವಾ ಸರಕುಗಳನ್ನು ನೀಡುವುದನ್ನು ಒಳಗೊಂಡಿರುವ ಉತ್ಸವಗಳು, ನೃತ್ಯಗಳು ಮತ್ತು ಸಮಾರಂಭಗಳಲ್ಲಿ ಮೂಲನಿವಾಸಿಗಳ ಭಾಗವಹಿಸುವಿಕೆಯನ್ನು ಆಧರಿಸಿವೆ. ೧೮೭೫ ರಲ್ಲಿ ಮ್ಯಾನಿಟೋಬಾದ ಓಕ್ ನದಿಯಲ್ಲಿ ನೆಲೆಸಿದ ಡಕೋಟಾ ಜನರು (ಸಿಯೋಕ್ಸ್) "ಗಿವ್-ಅವೇ ನೃತ್ಯಗಳನ್ನು" ನಡೆಸುತ್ತಾರೆ, ಇದನ್ನು "ಗ್ರಾಸ್ ಡ್ಯಾನ್ಸ್" ಎಂದೂ ಕರೆಯುತ್ತಾರೆ. {{Sfn|Backhouse|1999|p=72}} ನೃತ್ಯ ಸಮಾರಂಭವು ಕಂಬಳಿಗಳು ಮತ್ತು ಕುದುರೆಗಳನ್ನು ನೀಡುವುದು ಮತ್ತು ವಿನಿಮಯ ಮಾಡಿಕೊಳ್ಳುವುದನ್ನು ಒಳಗೊಂಡಿತ್ತು. ಹೀಗಾಗಿ ಇದು ಭಾರತೀಯ ಕಾಯಿದೆಯ ಸೆಕ್ಷನ್ ೧೧೪ ಅನ್ನು ಉಲ್ಲಂಘಿಸಿದೆ,{{Sfn|Backhouse|1999|p=63}}{{Sfn|Backhouse|1999|p=79}} ಡಕೋಟಾ ಸಮುದಾಯದ ಹಿರಿಯರಾದ ವಂಡುಟಾ ಅವರಿಗೆ ನಾಲ್ಕು ತಿಂಗಳ ಕಠಿಣ ಪರಿಶ್ರಮ ಮತ್ತು ಜೈಲು ಶಿಕ್ಷೆಯನ್ನು ಜನವರಿ ೨೬, ೧೯೦೩ ರಂದು ವಿಧಿಸಲಾಯಿತು. ಕೆನಡಾದ ಇತಿಹಾಸಕಾರ ಕಾನ್ಸ್ಟನ್ಸ್ ಬ್ಯಾಕ್‌ಹೌಸ್ ಪ್ರಕಾರ, ಮೂಲನಿವಾಸಿಗಳ "ಗಿವ್-ಅವೇ ನೃತ್ಯಗಳು" ಸಾಮಾನ್ಯವಾಗಿ ಪಾಟ್‌ಲ್ಯಾಚ್‌ಗಳು ಎಂದು ಕರೆಯಲ್ಪಡುವ ಸಮಾರಂಭಗಳಾಗಿವೆ. ಅದು ಇಡೀ ಸಮುದಾಯಗಳನ್ನು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಂಪರ್ಕಿಸುತ್ತದೆ. {{Sfn|Backhouse|1999|p=64}} ಈ ನೃತ್ಯಗಳು ರಕ್ತಸಂಬಂಧ ಸಂಬಂಧಗಳನ್ನು ದೃಢಪಡಿಸಿದವು, ಹಿರಿಯರಿಗೆ ಒಳನೋಟ, ದಂತಕಥೆಗಳು ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ರವಾನಿಸಲು ಅವಕಾಶಗಳನ್ನು ಒದಗಿಸಿದವು ಮತ್ತು ಮೂಲನಿವಾಸಿಗಳ ಸಮೀಕರಣದ ಪ್ರತಿರೋಧದ ಪ್ರಮುಖ ಭಾಗವಾಗಿತ್ತು. {{Sfn|Backhouse|1999|p=64}} ೧೯೦೦ ಮತ್ತು ೧೯೦೪ ರ ನಡುವೆ, ೫೦ ಮೂಲನಿವಾಸಿಗಳನ್ನು ಬಂಧಿಸಲಾಯಿತು ಮತ್ತು ೨೦ ಜನರನ್ನು ಅಂತಹ ನೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶಿಕ್ಷೆ ವಿಧಿಸಲಾಯಿತು ಎಂದು ಅಂದಾಜಿಸಲಾಗಿದೆ. {{Sfn|Backhouse|1999|p=69}} ಭಾರತೀಯ ಕಾಯಿದೆಯನ್ನು ೧೯೫೧ ರಲ್ಲಿ "ಗಿವ್-ಅವೇ ಡ್ಯಾನ್ಸ್" ಸೇರಿದಂತೆ ಧಾರ್ಮಿಕ ಸಮಾರಂಭಗಳನ್ನು ಅನುಮತಿಸಲು ತಿದ್ದುಪಡಿ ಮಾಡಲಾಯಿತು. {{Sfn|Backhouse|1999|p=63}} ''ಆರ್.ವಿನಲ್ಲಿ.'' ''ಜಿಮ್'' (೧೯೧೫), ಬ್ರಿಟಿಷ್ ಕೊಲಂಬಿಯಾ ಸರ್ವೋಚ್ಚ ನ್ಯಾಯಾಲಯವು ಭಾರತೀಯ ಮೀಸಲುಗಳ ಮೇಲಿನ ಮೂಲನಿವಾಸಿಗಳ ಬೇಟೆಯನ್ನು ಸಂವಿಧಾನ ಮತ್ತು ''ಭಾರತೀಯ ಕಾಯಿದೆ'' ಎರಡರ ಅಡಿಯಲ್ಲಿ ಫೆಡರಲ್ ನ್ಯಾಯವ್ಯಾಪ್ತಿಯ ಅಡಿಯಲ್ಲಿ ಪರಿಗಣಿಸಬೇಕು ಎಂದು ಕಂಡುಹಿಡಿದಿದೆ. ಭಾರತೀಯ ಮೀಸಲುಗಳ ಮೇಲೆ ಬೇಟೆಯಾಡುವಾಗ ಮೂಲನಿವಾಸಿಗಳು ಪ್ರಾಂತೀಯ ಆಟದ ಕಾನೂನುಗಳಿಗೆ ಒಳಪಟ್ಟಿದ್ದಾರೆಯೇ ಎಂಬುದನ್ನು ಒಳಗೊಂಡಿರುವ ಪ್ರಕರಣ. ಈ ಕಾಯಿದೆಯು ೧೯೬೯ ರ ಸುಪ್ರೀಂ ಕೋರ್ಟ್ ಪ್ರಕರಣದ ಕೇಂದ್ರವಾಗಿತ್ತು ಅರ್.ವಿ ''ಡ್ರೈಬೋನ್ಸ್'', ಹಕ್ಕುಗಳ ಮಸೂದೆಯೊಂದಿಗೆ ಭಾರತೀಯರನ್ನು ಮೀಸಲು ಪ್ರದೇಶದಿಂದ ಕುಡಿಯುವುದನ್ನು ನಿಷೇಧಿಸುವ ಷರತ್ತಿನ ಸಂಘರ್ಷಕ್ಕೆ ಸಂಬಂಧಿಸಿದಂತೆ. ಭಾರತೀಯ ಹಕ್ಕುಗಳ ಅನ್ವಯದಲ್ಲಿ ಹಕ್ಕುಗಳ ಮಸೂದೆಯು ಚಾಲ್ತಿಯಲ್ಲಿದ್ದ ಕೆಲವೇ ಕೆಲವು ಪ್ರಕರಣಗಳಲ್ಲಿ ಒಂದಾಗಿ ಈ ಪ್ರಕರಣವನ್ನು ನೆನಪಿಸಿಕೊಳ್ಳಲಾಗುತ್ತದೆ. ''ಕಾರ್ಬಿಯರ್ ವಿ.'' ''ಕೆನಡಾ'' (೧೯೯೯), ಕೆನಡಾದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಚಾರ್ಟರ್‌ನ ಸೆಕ್ಷನ್ ಹದಿನೈದರ ಅಡಿಯಲ್ಲಿ ಮೀಸಲು ಮೇಲಿನ ಮತದಾನದ ಹಕ್ಕುಗಳನ್ನು ವಿಸ್ತರಿಸಲಾಯಿತು. ''ಕೆನಡಾದಲ್ಲಿ (ಕೆನಡಿಯನ್ ಮಾನವ ಹಕ್ಕುಗಳ ಆಯೋಗ) ವಿ.'' ''ಕೆನಡಾ (ಅಟಾರ್ನಿ ಜನರಲ್)'' (೨೦೧೮), ''ಭಾರತೀಯ ಕಾಯಿದೆಯು'' ಕೆನಡಾದ ಮಾನವ ಹಕ್ಕುಗಳ ಕಾಯಿದೆಯನ್ನು ಉಲ್ಲಂಘಿಸಿಲ್ಲ ಎಂಬ ಕೆನಡಾದ ಮಾನವ ಹಕ್ಕುಗಳ ನ್ಯಾಯಮಂಡಳಿಯ ನಿರ್ಣಯವು ನ್ಯಾಯಾಂಗ ಗೌರವದ ಕಾರಣದಿಂದಾಗಿ ಸಮಂಜಸವಾಗಿದೆ ಎಂದು ಬಹುಪಾಲು ಕಂಡುಹಿಡಿದಿದೆ. == ಸಹ ನೋಡಿ ==   * ಮೂಲನಿವಾಸಿಗಳ ರಕ್ಷಣಾ ಕಾಯಿದೆ ೧೮೬೯ ಮತ್ತು ಹಾಫ್-ಕಾಸ್ಟ್ ಆಕ್ಟ್ ( [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]] ) * ಕೆನಡಾದ ಮೂಲನಿವಾಸಿ ಕಾನೂನು * ಕೆನಡಾದಲ್ಲಿ ಮೂಲನಿವಾಸಿಗಳ ಭೂಮಿ ಶೀರ್ಷಿಕೆ * ಭಾರತೀಯ ಆರೋಗ್ಯ ವರ್ಗಾವಣೆ ನೀತಿ (ಕೆನಡಾ) * ಕೆನಡಾದಲ್ಲಿ ಸ್ಥಳೀಯ ಭೂಮಿಯ ಹಕ್ಕುಗಳು * ಕೆನಡಾದಲ್ಲಿ ಸ್ಥಳೀಯ ನಿರ್ದಿಷ್ಟ ಭೂಮಿ ಹಕ್ಕುಗಳು * ಸಂಖ್ಯೆಯ ಒಪ್ಪಂದಗಳು * ಬ್ರಿಟಿಷ್ ಕೊಲಂಬಿಯಾದಲ್ಲಿ ಮೊದಲ ರಾಷ್ಟ್ರಗಳ ಒಪ್ಪಂದಗಳ ಸ್ಥಿತಿ * ಕೆನಡಿಯನ್ ಕ್ರೌನ್ ಮತ್ತು ಮೂಲನಿವಾಸಿಗಳು * ಪೊಟ್ಲಾಚ್ ನಿಷೇಧ == ಉಲ್ಲೇಖಗಳು == {{Reflist|group=Notes}} === ಉಲ್ಲೇಖಗಳು === {{Reflist|30em}} === ಗ್ರಂಥಸೂಚಿ ===   == ಬಾಹ್ಯ ಕೊಂಡಿಗಳು == * [http://laws-lois.justice.gc.ca/eng/acts/I-5/page-1.html ಭಾರತೀಯ ಕಾಯಿದೆ] * ** ಈ ವೆಬ್ ಪುಟವು 1997 ರಲ್ಲಿ www.johnco.com ನಲ್ಲಿ ಅಪ್‌ಲೋಡ್ ಮಾಡಲಾದ ವಸ್ತುಗಳನ್ನು ಮರು-ಪ್ರಕಟಿಸಿದೆ ವಿವಿಧ ಮೂಲಗಳು. ಈ ಪುಟವು "ಸಂವಹನ ಶಾಖೆ, ಭಾರತೀಯ ವ್ಯವಹಾರಗಳ ಇಲಾಖೆ ಮತ್ತು ಉತ್ತರ ಅಭಿವೃದ್ಧಿ ಇಲಾಖೆಯು ತಯಾರಿಸಿದ ಮಾಹಿತಿ ಹಾಳೆಗಳ ಸರಣಿಯ ಭಾಗವಾಗಿದೆ, ಭಾರತೀಯ ಕಾಯಿದೆಗೆ 1985 ರ ಬದಲಾವಣೆಗಳ ಅನುಷ್ಠಾನದ ಕುರಿತು ಸಂಸತ್ತಿಗೆ ವರದಿ, 1985 ರ ಭಾರತೀಯ ತಿದ್ದುಪಡಿಗಳ ಪರಿಣಾಮಗಳು ಆಕ್ಟ್ (ಬಿಲ್ C-31) ಭಾರತೀಯ ವ್ಯವಹಾರಗಳು ಮತ್ತು ಉತ್ತರ ಅಭಿವೃದ್ಧಿ ಇಲಾಖೆ, ಒಟ್ಟಾವಾ, ಒಂಟಾರಿಯೊಗಾಗಿ ರಚಿಸಲಾಗಿದೆ." <nowiki> {{Interwikineeded}} [[ವರ್ಗ:Pages with unreviewed translations]]</nowiki> [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] o9j46itbgs0by31yt8awusq92dbhf3d ಪರಶುರಾಮ ಥೀಂ ಪಾರ್ಕ್ ಬೈಲೂರು 0 148434 1372568 1352906 2026-05-01T16:22:07Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372568 wikitext text/x-wiki [[File:Statue of Parashurama.jpg|thumb|250px|ಥೀಮ್ ಪಾರ್ಕಿನ ಕಟ್ಟಡದ ಮೇಲೆ ನಿಲ್ಲಿಸಿರುವ [[ಪರಶುರಾಮ]]ನ ಕಂಚಿನ ಪ್ರತಿಮೆ]] '''ಪರಶುರಾಮ ಥೀಮ್ ಪಾರ್ಕ್''' [[ಉಡುಪಿ]] ಜಿಲ್ಲೆಯ [[ಕಾರ್ಕಳ]] ಸಮೀಪದ ಬೈಲೂರಿನಲ್ಲಿ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಒಂದು ಪ್ರವಾಸೀ ತಾಣವಾಗಿದೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಮೂರ್ತಿಯನ್ನು ಕಂಚಿನಿಂದ ನಿರ್ಮಿಸಿ, ಬೆಟ್ಟದ ಮೇಲೆ ಇರುವ ಕಟ್ಟಡದ ಮೇಲ್ಭಾಗದಲ್ಲಿ ನಿಲ್ಲಿಸಲಾಗಿದೆ. ಈ ಕಂಚಿನ ಮೂರ್ತಿ ೩೩ ಅಡಿ ಎತ್ತರವಿದ್ದು, ಮೂರ್ತಿಯ ಬಲದ ಕೈಯಲ್ಲಿ ಕೊಡಲಿ, ಎಡಗೈಯಲ್ಲಿ ಬಿಲ್ಲನ್ನು ಹಿಡಿದು ಎಡಗಾಲನ್ನು ಎತ್ತರಿಸಿ ಇಟ್ಟಿರುವಂತೆ ನಿರ್ಮಿಸಲಾಗಿದೆ. [[ಚಿತ್ರ:Parashurama Theme Park 07.jpg|350px|thumb|left]] ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ೧೦ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಆರಂಭಿಸಿದ್ದು, ಪಾರ್ಕ್‌ಗೆ ಸಂಬಂಧಿಸಿದ ಇತರ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಸದ್ಯಕ್ಕೆ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ, ೫೦೦ ಆಸನಗಳ ಆಂಫಿಥಿಯೇಟರ್, ೪೫೦ ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಬಗ್ಗೆ ಬಿಡಿಸಲಾದ ಭಿತ್ತಿಚಿತ್ರಗಳನ್ನು ಜೋಡಿಸಿರುವ ಹಜಾರ ಮತ್ತು ರೆಸ್ಟೋರೆಂಟ್ ಹೊಂದಿರುವ ಥೀಂ ಪಾರ್ಕ್ ಸಾಂಸ್ಕೃತಿಕ ಪರಂಪರೆಗೆ ಸೇರ್ಪಡೆಯಾಗಿದೆ. ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ಪರಶುರಾಮನ ಪ್ರತಿಮೆ ಈಗಾಗಲೇ ದೇಶದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದಿಂದ ಉದ್ಯಾನವನವನ್ನು ಸ್ಥಾಪಿಸಲಾಗಿದೆ. ==ಪರಶುರಾಮ== {{ಮುಖ್ಯ|ಪರಶುರಾಮ}} [[ಚಿತ್ರ:Parashurama with axe.jpg|300px|thumb|right|ಪರಶುರಾಮ]] ಪರಶುರಾಮ ತುಳುನಾಡನ್ನೂ ಒಳಗೊಂಡ [[ಕರಾವಳಿ]] ತೀರದ ಸೃಷ್ಟಿಕರ್ತ. ದಂಡಾಕಾರಣ್ಯದ ಪಶ್ಚಿಮಕ್ಕೆ ಇರುವ ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಮರು ಸೃಷ್ಟಿಸಿದ್ದು ಎಂಬುದು ಪುರಾಣ ಪ್ರತೀತಿ. ಸುಮಾರು ೫೦೦೦ ವರ್ಷಗಳಿಗಿಂತಲೂ ಹಿಂದೆ ಭಾರತದ ಪುಣ್ಯ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, ವಿಷ್ಣುವಿನ ಆರನೆಯ ಅವತಾರ ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಇವರು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು.ಇವರು ತಮ್ಮ ತಾಯಿಗಾಗಿ ಪರಶುಘಡದಲ್ಲಿ([[ಸವದತ್ತಿ]]) ತಪಸ್ಸು ಮಾಡಿ ವಿಷ್ಣುವಿನಿಂದ ಪರುಶು(ಕೊಡಲಿ) ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು. ==ಯೋಜನೆ== ಕರಾವಳಿ ಪರಶುರಾಮನ ಸೃಷ್ಟಿ ಎಂದು ಹೆಸರಾಗಿದ್ದರೂ ಸಂಬಂಧಪಟ್ಟ ಯಾವುದೇ ಕುರುಹುಗಳು ಇರಲಿಲ್ಲ. ಈ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ಒಂದು ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಮಾಡಬೇಕೆಂಬ ಯೋಚನೆ ೨೦೧೭ರಲ್ಲಿ ಮೂಡಿತು. ಪುಣೆಯಲ್ಲಿ ನಡೆದ ಕರಾವಳಿ ಬಂಧುಗಳ "ಸ್ನೇಹ ಸಮ್ಮಿಲನ" ಕಾರ್ಯಕ್ರಮದಲ್ಲಿ ಈ ಸಂಗತಿಯನ್ನು ಪ್ರಸ್ತಾವಿಸಿದ್ದು ಮಾತ್ರವಲ್ಲ, ನಿರ್ಮಾಣ ಆರಂಭವಾದ ಎರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ಕೊಟ್ಟಿದ್ದರು.೨೦೨೩ ಜನವರಿ ೨೭,೨೮ ಮತ್ತು೨೯ರಂದು ಪರಶುರಾಮ ಥೀಂ ಪಾರ್ಕ್ ಅನಾವರಣಗೊಂಡಿತು. ಉಡುಪಿ ಜಿಲ್ಲೆಯ ನಿರ್ಮಿತಿ ಕೇಂದ್ರದ ಮೂಲಕ ಈ ಪಾರ್ಕ್ ನ ಯೋಜನೆ ಕೈಗೆತ್ತಿಕೊಂಡಿದೆ. ಅರುಣ್ ಕುಮಾರ್ ನಿರ್ಮಿತಿ ಕೇಂದ್ರ,ಉಡುಪಿಯ ಯೋಜನಾ ನಿರ್ದೇಶಕರು. ಉಡುಪಿ ಮತ್ತು ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಉಮಿಕ್ಕಲ್ ಬೆಟ್ಟದ ಮೇಲೆ ಸುಮಾರು ೫ ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ಅನ್ನು ಸ್ಥಾಪಿಸಲಾಗಿದೆ. ಇದು ಕಾರ್ಕಳ ಪ್ರವಾಸೋದ್ಯಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಅವರ ಕನಸಿನ ಯೋಜನೆಯಾಗಿದೆ. ಯೋಜನೆಗೆ ಪ್ರವಾಸೋದ್ಯಮ ಇಲಾಖೆ ಅನುದಾನ ನೀಡಿದೆ. ಈ ಪಾರ್ಕ್ 'ಸ್ವರ್ಣ ಕಾರ್ಕಳ ಸ್ವಚ್ಛ ಕಾರ್ಕಳ' ಉಪಕ್ರಮದ ಒಂದು ಭಾಗವಾಗಿದೆ ಮತ್ತು ಪರಶುರಾಮನ ಬೃಹತ್ ಪ್ರತಿಮೆಯನ್ನು ಹೊಂದಿರುವ ಥೀಂ ಪಾರ್ಕ್ ತುಳುನಾಡಿನ ಸೃಷ್ಟಿಕರ್ತನಿಗೆ ಸಂದಿರುವ ಗೌರವವಾಗಿದೆ. ಪರಶುರಾಮ ಥೀಂ ಪಾರ್ಕ್ ಮೂರು ಹಂತಗಳಲ್ಲಿ ಅನುಷ್ಠಾನಗೊಂಡ ಯೋಜನೆ. ಉದ್ಘಾಟನೆ ಮೊದಲ ಹಂತದ ಕಾರ್ಯ. ಮೊದಲ ಹಂತದ ಯೋಜನೆಗೆ ೧೫ ಕೋಟಿ ರೂ.ವೆಚ್ಚವಾಗಿದೆ. ==ಪಾಳುಬಿದ್ದಿದ್ದ ಕಲ್ಲುಗುಡ್ಡದ ಮೇಲೆ ಪರಶುರಾಮ== <ref>{{cite web | title=Parshurama Theme Park: ತುಳುನಾಡ ಸೃಷ್ಟಿಕರ್ತನ ಕಂಚಿನ ಪ್ರತಿಮೆ! ಪರಶುರಾಮ ಥೀಮ್ ಪಾರ್ಕ್ ಹೇಗಿದೆ ಗೊತ್ತಾ? | website=News18 Kannada | date=2023-01-23 | url=https://kannada.news18.com/news/mangaluru/parashurama-theme-park-location-timing-inauguration-date-lc18-946608.html | language=kn | access-date=2023-08-15 | archive-date=2023-04-25 | archive-url=https://web.archive.org/web/20230425123152/https://kannada.news18.com/news/mangaluru/parashurama-theme-park-location-timing-inauguration-date-lc18-946608.html | url-status=dead }}</ref> ಕಾರ್ಕಳದಲ್ಲಿ ಪಾಳು ಬಿದ್ದು ಹೋಗಿದ್ದ ಕಲ್ಲುಗುಡ್ಡ ಒಂದಕ್ಕೆ ಇದೀಗ ಹೊಸ ಮೆರುಗು ಬಂದಿದೆ. ಉಡುಪಿಯ ಕಾರ್ಕಳದ ಬೈಲೂರಿನ ಯರ್ಲಪಾಡಿ ಉಮಿಕಲ್ ಕುಂಜದ ಕಲ್ಲುಬಂಡೆಗಳೇ ತುಂಬಿದ್ದ ಗುಡ್ಡವೊಂದು ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ತುಳುನಾಡಿನ ಸೃಷ್ಟಿಕರ್ತ ಎನ್ನಲಾದ ನಾಥ ಪರಂಪರೆಯನ್ನ ಎಲ್ಲೆಡೆ ಪಸರಿಸಿದ ಶ್ರೀ ಪರಶುರಾಮನ ಮೂರ್ತಿ ಇಲ್ಲಿ ತಲೆ ಎತ್ತಿದೆ. ==ಕಂಚಿನ ಪ್ರತಿಮೆ ಅನಾವರಣ== ಕೈಯಲ್ಲಿ ಬಿಲ್ಲು, ಕೊಡಲಿ ಹಿಡಿದುಕೊಂಡ ಸಂಪೂರ್ಣ ಕಂಚಿನಲ್ಲೇ ತಯಾರಿಸಲಾದ ಪರಶುರಾಮನ ಮೂರ್ತಿಯನ್ನು ಇಲ್ಲಿ ಕಾಣಬಹುದು. ೨೦೨೩ ಜನವರಿ ೨೭ನೇ ತಾರೀಖಿನಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆಗೊಂಡಿದೆ. ನೆಲದಿಂದ ೫೭ ಅಡಿ ಎತ್ತರದಲ್ಲಿ ೩೩ ಅಡಿಯ, ೧೫ ಟನ್ ಭಾರದ ಕಂಚಿನ ಪ್ರತಿಮೆ ಸ್ಥಾಪನೆಯಾಗಿದೆ.ಪರಶುರಾಮನ ಈ ಪ್ರತಿಮೆ ನಿರ್ಮಾಣಕ್ಕೆ ೧೫ ಟನ್ [[ಕಂಚು]] ಮತ್ತು [[ಉಕ್ಕು]] ಬಳಸಲಾಗಿದೆ. ೭ ತಿಂಗಳ ಹಿಂದೆ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಉತ್ತರ ಕನ್ನಡದ [[ಹೊನ್ನಾವರ]] ತಾಲೂಕಿನ ಕೃಷ್ಣನಾಯ್ಕ ಅವರು ಮೂರ್ತಿಗೆ ರೂಪ ಕೊಟ್ಟಿದ್ದಾರೆ.ಪ್ರತಿಮೆ ನಿರ್ಮಾಣಕ್ಕೆ ೭೦ ಕಾರ್ಮಿಕರು ದುಡಿದಿದ್ದಾರೆ. ಪ್ರತಿಮೆಗೆ ೨ ಕೋಟಿ ರೂ.ವಿನಿಯೋಗಿಸಲಾಗಿದೆ. ೨೦೦೦ ಸ್ವಯಂಸೇವಕರು ಏಕಕಾಲದಲ್ಲಿ ಶಂಖವನ್ನು ಊದುವುದರೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಪ್ರದರ್ಶಿಸಲಾಗಿದೆ.<ref>{{cite web | title=Karkala: Statue of Lord Parashurama to be inaugurated today | website=Udayavani | date=2023-08-15 | url=https://www.udayavani.com/english-news/karkala-statue-of-lord-parashurama-to-be-inaugurated-today | language=kn | access-date=2023-08-15 | archive-date=2023-01-29 | archive-url=https://web.archive.org/web/20230129201507/https://www.udayavani.com/english-news/karkala-statue-of-lord-parashurama-to-be-inaugurated-today | url-status=dead }}</ref> ===ಶಿಲ್ಪಿಯ ಬಗ್ಗೆ=== ಕರಾವಳಿಯವರೇ ಆದ ಹೊನ್ನಾವರದ ಇಡಗುಂಜಿ ಮೂಲದ ಶಿಲ್ಪಿ ೪೨ರ ಹರೆಯದ ಕೃಷ್ಣನಾಯ್ಕ ಅವರ ಪರಶುರಾಮನ ಪ್ರತಿಮೆಗೆ ರೂಪ ಕೊಟ್ಟಿದ್ದಾರೆ. ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ತುಮಕೂರಿನಲ್ಲಿ ಮೋದಿಯ ಬೆಳ್ಳಿಯ ಮೂರ್ತಿ, ಸಂಗೊಳ್ಳಿರಾಯಣ್ಣನ ಕಂಚಿನ ಪ್ರತಿಮೆ ಹೀಗೆ ಇದುವರೆಗೆ ಸುಮಾರು ೨ ಸಾವಿರ ಮೂರ್ತಿಗಳನ್ನು ಇವರು ರಚಿಸಿದ್ದಾರೆ. ದೇವಸ್ಥಾನ, ದೈವಸ್ಥಾನಗಳಿಗೂ ಮೂರ್ತಿ ರಚನೆ ಮಾಡಿದ್ದಾರೆ. ಇವರು ರಚಿಸಿರುವ ಬೆಳ್ಳಿಯ ಕಂಚಿನ ಪ್ರತಿಮೆಗಳು ಪ್ರಸಿದ್ಧಿ ಪಡೆದಿವೆ. ಅವರು [[ಅಮೆರಿಕ]] ಸೇರಿದಂತೆ ವಿದೇಶಗಳಿಗೆ ಮೂರ್ತಿ ತಯಾರಿಸಿ ನೀಡಿದ್ದಾರೆ. ===ಮಿಂಚು ಪ್ರಬಂದಕ ವಿಶೇಷ=== ಪಶ್ಚಿಮ ಘಟ್ಟದ ತಪ್ಪಲಿನ ಬೆಟ್ಟ ಗುಡ್ಡಗಳಿರುವ ಪ್ರದೇಶ [[ಕಾರ್ಕಳ]]. ಇಲ್ಲಿ ಗುಡುಗು ಮಿಂಚು ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಪರಶುರಾಮನ ಪ್ರತಿಮೆಯನ್ನು [[ಕಂಚು]] ಜೊತೆಗೆ ವಿಶೇಷ ಮಿಶ್ರಣ ಬಳಸಿ ಮಿಂಚು ಪ್ರಬಂದಕ ವ್ಯವಸ್ಥೆ ಮಾಡಲಾಗಿದೆ. ==ಪ್ರವಾಸೋದ್ಯಮ ತಾಣ== ಪರಶುರಾಮ ಥೀಂ ಪಾರ್ಕ್ ನ ಉದ್ದೇಶಗಳ ಪೈಕಿ ಪ್ರವಾಸೋದ್ಯಮದ ಉತ್ತೇಜನವೂ ಸೇರಿದೆ. ಥೀಮ್ ಪಾರ್ಕ್ ಭಜನಾ ಮಂದಿರ, ಆಧುನಿಕ ಆಡಿಯೋ- ವಿಶುವಲ್ ಮ್ಯೂಸಿಯಂ,೫೦೦ ಆಸನಗಳ ಆಂಫಿಥಿಯೇಟರ್, ೪೫೦ ಅಡಿ ಬೆಟ್ಟದ ಮೇಲಿರುವ ವ್ಯೂಪಾಯಿಂಟ್, ಭಿತ್ತಿಚಿತ್ರಗಳ ಮೂಲಕ ಪರಶುರಾಮನ ಇತಿಹಾಸ, ನೇಯ್ಗೆ ಡೆಕ್ ಗ್ಯಾಲರಿ,ಸಾವಿರ ಮಂದಿ ಆಸನ ಸಾಮರ್ಥ್ಯದ ಬಯಲು ರಂಗ ಮಂದಿರ ಮತ್ತು ತುಳುನಾಡಿನ ಕಡಲತಡಿಯ ದೃಶ್ಯವನ್ನು ಈ ಬೆಟ್ಟದ ಮೇಲೆ ನಿಂತು ನೋಡಬಹುದು. ==ಪರಶುರಾಮ ದೌಡ್‌== ಜ.೧೯ರಂದು ನೇಷನ್‌ ಫಸ್ವ್‌ ವತಿಯಿಂದ ಕಾರ್ಕಳ ಬಸ್‌ ನಿಲ್ದಾಣದಿಂದ ಪರಶುರಾಮ ಥೀಮ್‌ ಪಾರ್ಕ್ ವರೆಗೆ ಐತಿಹಾಸಿಕ ಪರಶುರಾಮ ದೌಡ್‌ ಓಟ ನಡೆದಿದೆ. ಜ.೨೪ರಂದು ವಸ್ತು ಪ್ರದರ್ಶನ, ಆಹಾರ ಮೇಳ ಹಾಗೂ ಕಾರ್ಕಳ ಕುಕ್ಕುಂದೂರಿನಿಂದ ಬೈಲೂರು ಥೀಂ ಪಾರ್ಕ್ ವರೆಗೆ ದೀಪಾಲಂಕಾರ ಉದ್ಘಾಟನೆ ನಡೆಯಲಿದೆ. ==ಉದ್ಘಾಟನೆ== <ref>{{cite web | title=Bommai inaugurates Parashuram theme park in Karkala | website=Daijiworld.com | date=2023-01-28 | url=https://www.daijiworld.com/news/newsDisplay?newsID=1044284 | access-date=2023-08-15}}</ref> <ref>{{cite web | title=Karnataka CM Inaugurates Parashuram Theme Park In Karkala | website=https://www.outlookindia.com/ | date=2023-01-28 | url=https://www.outlookindia.com/national/karnataka-cm-inaugurates-parashuram-theme-park-in-karkala-news-257397 | access-date=2023-08-15}}</ref> ತಹಸೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಸ್ವಾಗತಿಸಿದರು. ಹರೀಶ್‌ ನಾಯಕ್‌ ನಿರೂಪಿಸಿದರು. ಥೀಮ್‌ ಪಾರ್ಕ್ ಉಮಿಕಲ್‌ ಬೆಟ್ಟದ ಮೇಲೆ ಸಚಿವ ಸುನೀಲ್‌ ಕುಮಾರ್‌ ಹಾಗೂ ಗಣ್ಯರು ಬಲೂನ್‌ ಹಾರಿಸುವ ಮೂಲಕ ಆಮಂತ್ರಣಕ್ಕೆ ಚಾಲನೆ ನೀಡಿದರು. ಕಾರ್ಕಳ ತಾಲೂಕಿನಲ್ಲಿ ಜನವರಿ ೨೭ ಶುಕ್ರವಾರ ಸಂಜೆ ಮುಖ್ಯಮಂತ್ರಿ [[ಬಸವರಾಜ ಬೊಮ್ಮಾಯಿ]] ಯವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕರಾವಳಿ ಕರ್ನಾಟಕದಲ್ಲಿ ಸಂಸ್ಕೃತಿ ಮತ್ತು ದೇವಾಲಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು. ಕರಾವಳಿ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ಬಂದರುಗಳು ಮತ್ತು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯನ್ನು ತರಲು ಸರ್ಕಾರ ಗುರಿ ಹೊಂದಿದೆ. ಸರ್ಕಾರವು ಪ್ಯಾಕೇಜ್‌ಗಳಲ್ಲಿ ಭರವಸೆಗಳನ್ನು ನೀಡಲು ಬಯಸುವುದಿಲ್ಲ, ಆದರೆ ಜನರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಪರಶುರಾಮನು ತುಳುನಾಡಿನ ಸೃಷ್ಟಿಕರ್ತ ಎಂದು ಹೇಳಲಾಗುವ ಉದ್ಯಾನವನದ ಉದ್ಘಾಟನೆ ಐತಿಹಾಸಿಕವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಅವರು ಧೈರ್ಯಶಾಲಿ ಮತ್ತು ಬಲಶಾಲಿಯಾಗಿದ್ದರು ಮತ್ತು ಶಿವನ ಆಶೀರ್ವಾದ ಪಡೆದರು ಎಂದು ಮುಖ್ಯಮಂತ್ರಿ ಹೇಳಿದರು. ವಿಧಾನಸಭೆಯಲ್ಲಿ ಕಾರ್ಕಳವನ್ನು ಪ್ರತಿನಿಧಿಸುವ ಕನ್ನಡ ಮತ್ತು ಸಂಸ್ಕೃತಿ ರಾಜ್ಯ ಸಚಿವ ವಿ.ಸುನೀಲ್ ಕುಮಾರ್, ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಪ್ರತಿನಿಧಿಸುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ [[ಶೋಭಾ ಕರಂದ್ಲಾಜೆ]], ಮೀನುಗಾರಿಕಾ ಸಚಿವ ಎಸ್.ಅಂಗಾರ, ಆನಂದ್ ಸಿಂಗ್, ಕೋಟ ಶ್ರೀನಿವಾಸ್ ಪೂಜಾರಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಿ.ವೈ ರಾಘವೇಂದ್ರ, ಶಾಸಕರಾದ ಲಾಲಾಜಿ ಮೆಂಡನ್, ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಿ.ಎಂ. ಸುಕುಮಾರ್ ಶೆಟ್ಟಿ, ಮಂಜುನಾಥ್, ಎಸ್,ಎಲ್,ಭೋಜೇಗೌಡ ಮತ್ತು ಡಾ.ತೇಜಸ್ವಿನಿ ಗೌಡ, ಎಂ.ಎಲ್.ಸಿ.ಮಂಜುನಾಥ್ ಭಂಡಾರಿ ಮತ್ತು ಖ್ಯಾತ ನಟ [[ರಿಷಬ್ ಶೆಟ್ಟಿ]] ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ===ಮಾರ್ದನಿಸಿದ ಶಂಖನಾದ=== ೨೦೦೦ ಸ್ವಯಂಸೇವಕರು ಏಕಕಾಲದಲ್ಲಿ ಶಂಖವನ್ನು ಊದುವುದರೊಂದಿಗೆ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಮೊದಲು ಮೂರು ಬಾರಿ ಮೊಳಗಿಸಲಾಯಿತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ಮೇಲಿನ ಪರದೆ ಎಳೆದು ಲೋಕಾರ್ಪಣೆಗೊಳಿಸಿ ಪ್ರತಿಮೆ ಪಾದಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಮತ್ತೆ ಐದು ಬಾರಿ ಶಂಖ ಮೊಳಗಿಸಲಾಯಿತು.ಸೇರಿದ ಜನರ ಪರಶುರಮನನ್ನು ಸ್ತುತಿಸಿದರು. ===ಮಂದಿರ ಉದ್ಘಾಟನೆ=== ಮಂದಿರ ಉದ್ಘಾಟನೆಗೆ ಸಂಜೆ ೪ ಕ್ಕೆ ಪಳ್ಳಿ ಕ್ರಾಸ್ ನಿಂದ ಥೀಂ ಪಾರ್ಕ್ ನವರೆಗೆ ಭಜನೆ ಮೆರವಣಿಗೆ ನಡೆಯಿತು.೨೫೦ಕ್ಕೂ ಅಧಿಕ ಭಜನ ತಂಡಗಳಿಂದ ಕುಣಿತ ಭಜನೆ ಮೆರವಣಿಗೆ, ಕೀರ್ತನೆಗಳು ನಡೆದವು. ===ಸಾಂಸ್ಕೃತಿಕ ಕಾರ್ಯಕ್ರಮ=== ಬೈಲೂರಿನಲ್ಲಿ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ, ಸಭಾ ಕಾರ್ಯಕ್ರಮ ನಡೆಯಿತು.ಸಂಜೆ ೫ಕ್ಕೆ ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕಮಗಳು ೬ಕ್ಕೆ ನಿಗದಿತ ಸಮಯಕ್ಕೆ ಆರಂಭವಾಗಿದ್ದವು. ಜ.೨೭ರಂದು ಸಂಜೆ ೬ಕ್ಕೆ ವಿಟಲ ನಾಯಕ್ ಕಲ್ಲಡ್ಡ ತಂಡದಿಂದ ತುಳು ಹಾಸ್ಯ ಗಾನ ವೈಭವ, ೭ರಿಂದ ಮಾನಸಿ ಸುಧೀರ್ ಅವರಿಂದ ನಾರಸಿಂಹ ನೃತ್ಯ ರೂಪಕ,೮.೩೦ಕ್ಕೆ [[ಚಂದನ್ ಶೆಟ್ಟಿ]] ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರದೀಪ ಬಡೆಕ್ಕಿಲ್ ನಿರೂಪಣೆಯಲ್ಲಿ ಸಂಗೀತ ಸಂಜೆ, ಜ.೨೮ ರಂದು ಸಂಜೆ ೬ಕ್ಕೆ [[ಅರ್ಚನಾ ಉಡುಪ]] ತಂಡದಿಂದ ಸುಗಮ ಸಂಗೀತ, ೭ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಖ್ಯಾತ ಹಾಸ್ಯ ತಂಡದಿಂದ ಹಾಸ್ಯ ಸಂಜೆ, ೮ಕ್ಕೆ ಮೆಗಾ ಮ್ಯಾಜಿಕ್ ಸ್ಟಾರ್ [[ಕುದ್ರೋಳಿ ಗಣೇಶ್]] ತಂಡದಿಂದ ತುಳುನಡ ಜಾದೂ, ೯ಕ್ಕೆ ಬೀಟ್ ಗುರೂಸ್ ತಂಡದಿಂದ ಪ್ಯೂಷನ್ ಸಂಗೀತ ಸಂಜೆ ನಡೆಯಿತು. ಜ.೨೯ರಂದು ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ [[ಪಟ್ಲ ಸತೀಶ್ ಶೆಟ್ಟಿ|ಸತೀಶ್ ಪಟ್ಲ]] ಸಾರಥ್ಯದಲ್ಲಿ ಯಕ್ಶಗಾನ ವೈಭವ, ೬ಕ್ಕೆ ಪ್ರಸನ್ನ ಬೈಲೂರು ಹಾಗೂ ಸುನಿಲ್ ನೆಲ್ಲಿಗುಡ್ಡೆ ತಂಡದಿಂದ ಗಮ್ಜಲ್ ಕಾಮಿಡಿ, ೭ಕ್ಕೆ ಉಜಿರೆಯ ಎಸ್.ಡಿ.ಎಂ.ಸಿ ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ, ೮ರಿಂದ [[ಗುರುಕಿರಣ್]] ಮತ್ತು ತಂಡದವರಿಂದ, ಖ್ಯಾತ ನಿರೂಪಕಿ [[ಅನುಶ್ರೀ]] ನಿರೂಪಣೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಪ್ರಸನ್ನ ಶೆಟ್ಟಿ ಬೈಲೂರು ವಿರಚಿತ ಪರಶುರಾಮ ಸೃಷ್ಟಿಯ ಹಾಡನ್ನು ಬಿಡುಗಡೆ ಮಾಡಲಾಯಿತು. ಪ್ರತಿಮೆ ನಿರ್ಮಾಣದ ಜೊತೆಗೆ ಶಶಿರಾಜ್ ಕಾವೂರು ರಚಿಸಿದ ಮತ್ತು [[ಜೀವನ್ ರಾಂ ಸುಳ್ಯ|ಡಾ.ಜೀವನ್ ರಾಂ ಸುಳ್ಯ]] ನಿರ್ದೇಶಿಸಿದ 'ಪರಶುರಾಮ' ನಾಟಕವನ್ನು ಕಾರ್ಕಳ ಯಕ್ಷ ರಂಗಾಯಣ ರಾಜ್ಯಾದ್ಯಂತ ಪ್ರದರ್ಶಿಸುತ್ತಿದೆ. ಕಾರ್ಕಳ, [[ಸುಳ್ಯ]], [[ಮಂಗಳೂರು]], [[ಮೂಡುಬಿದಿರೆ]], [[ತೀರ್ಥಹಳ್ಳಿ]] ಮತ್ತು [[ಹೆಬ್ರಿ]]ಯಲ್ಲಿ ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದು, ಮುಂದಿನ ತಿಂಗಳು ಇನ್ನೂ ಹಲವು ಪ್ರದರ್ಶನಗಳನ್ನು ಯೋಜಿಸಲಾಗಿದೆ. ===ಪೋಲಿಸ್ ಕವಾಯತು=== ಜ.೩೦ರಂದು ಸ್ವರಾಜ್ ಮೈದಾನದಲ್ಲಿ ಪೋಲಿಸರ ಪಂಜಿನ [[ಕವಾಯತು]] ನಡೆಯಿತು. ==ಉಲ್ಲೇಖಗಳು== {{ಉಲ್ಲೇಖಗಳು}} {{Interwikineeded}} [[ವರ್ಗ:ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು]] [[ವರ್ಗ:ಉಡುಪಿ]] [[ವರ್ಗ:ವಿಕಿ ಇ-ಲರ್ನಿಂಗ್‍ನಲ್ಲಿ ತಯಾರಿಸಿದ ಲೇಖನ]] [[ವರ್ಗ:ಉದ್ಯಾನಗಳು]] [[ವರ್ಗ:ಕಾರ್ಕಳ ತಾಲೂಕಿನ ಪ್ರವಾಸಿ ತಾಣಗಳು]] [[ವರ್ಗ:ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ]] rod4klqbtv6vdw32x2xfxbapiebdrah ಪಾಲಕ್ಕಾಡ್ ಜಿಲ್ಲೆ 0 149637 1372572 1353237 2026-05-01T17:26:22Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372572 wikitext text/x-wiki {{mergefrom|ಪಾಲಘಾಟ್|discuss=Talk:DESTINATIONPAGE#Merger proposal|date=ಜೂನ್ ೨೦೨೫}} {{Infobox settlement |name = ಪಾಲಕ್ಕಾಡ್ ಜಿಲ್ಲೆ |other_name = ಪಾಲ್ಘಾಟ್ ಜಿಲ್ಲೆ <br /> |nickname = '''''ದಿ ಗ್ರೇನರಿ ಆಫ್ ಕೇರಳ''''' | settlement_type = [[ಕೇರಳದ ಜಿಲ್ಲೆಗಳ ಪಟ್ಟಿ|ಜಿಲ್ಲೆ]] | image_skyline = {{Photomontage | photo1a = Palakkad Fort 5.jpg | photo2a = Palakkad City, Kunnathurmedu.jpg | photo2b = Ottpalam town3.jpg | photo3a = Pattambi Town1.jpg | photo3b = Alathur Town1.jpg | photo4a = MALAMPUZHA DAM OUTLET WATER CANAL.jpg | spacing = 1 | color_border = black | color = white | size = 225 | foot_montage = '''ಪ್ರದಕ್ಷಿಣಾಕಾರವಾಗಿ ಮೇಲಿನಿಂದ:'''<br />[[ಪಾಲಕ್ಕಾಡ್ ಕೋಟೆ]], [[ಒಟ್ಟಪಾಲಂ]] ಪಟ್ಟಣ, [[ಆಲತ್ತೂರು]] ಪಟ್ಟಣ, [[ಮಲಂಪುಳ ಅಣೆಕಟ್ಟು]] ನೀರಿನ ಕಾಲುವೆ, [[ಪಟ್ಟಾಂಬಿ]] ಪಟ್ಟಣ, [[ಪಾಲಕ್ಕಾಡ್]] ನಗರ}} |image_map = {{maplink |frame=yes |frame-width=275 |frame-height=275 |frame-align=center |text= '''Palakkad district''' |type=shape |id=Q1535742 |stroke-colour=#C60C30 |stroke-width=2 |title= Palakkad district of Kerala |type2=line|id2=Q1186|stroke-width2=1|stroke-colour2=#0000ff|title2=Kerala }} |map_alt = |map_caption = '''ಸ್ಥಳ [[ಕೇರಳ]]''' |coordinates = {{coord|10.775|N|76.651|E|display=inline,title}} |subdivision_type = ದೇಶ |subdivision_name = {{flag|India}} |subdivision_type1 = [[ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು|ರಾಜ್ಯ]] |subdivision_name1 = [[ಕೇರಳ]] | subdivision_type2 = ಪ್ರದೇಶ | subdivision_name2 = [[ದಕ್ಷಿಣ ಮಲಬಾರ್]] |established_date = 1957 | elevation_max_m = 2383 | elevation_max_point = <!-- for denoting the measurement point --> [[Anginda peak]] |founder = |named_for = |seat_type = ಪ್ರಧಾನ ಕಚೇರಿ |seat = [[ಪಾಲಕ್ಕಾಡ್]] |government_type = |governing_body = |leader_title1 = Collector |area_total_km2 = 4,482 |area_rank = |elevation_footnotes = |elevation_m = |population_footnotes = <ref name="pkddemo_2018">{{Cite book|title=Annual Vital Statistics Report - 2018|publisher=Department of Economics and Statistics, Government of Kerala|year=2020|location=Thiruvananthapuram|pages=55|url=http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|access-date=2023-04-01|archive-date=2021-11-02|archive-url=https://web.archive.org/web/20211102023933/http://www.ecostat.kerala.gov.in/images/pdf/publications/Vital_Statistics/data/vital_statistics_2018.pdf|url-status=dead}}</ref> |population_total = 2,952,254 |population_as_of = 2018 |population_rank = 5 |population_density_km2 = 659 |population_demonym = |demographics_type1 = ಭಾಷೆಗಳು |demographics1_title1 = ಅಧಿಕೃತ |demographics1_info1 = [[ಮಲಯಾಳಂ]], ಇಂಗ್ಲಿಷ್<ref>{{cite web |title=The Kerala Official Language (Legislation) Act, 1969 |url=http://www.lawsofindia.org/pdf/kerala/1969/1969KERALA7.pdf |access-date=2023-04-01 |archive-date=2016-04-20 |archive-url=https://web.archive.org/web/20160420030352/http://www.lawsofindia.org/pdf/kerala/1969/1969KERALA7.pdf |url-status=dead }}</ref> |timezone1 = [[ಭಾರತದ ನಿರ್ದಿಷ್ಟ ಕಾಲಮಾನ]] |utc_offset1 = +5:30 |postal_code_type = <!-- [[Postal Index Number|PIN]] --> |website = {{URL|www.palakkad.nic.in}} |footnotes = }} ''' ಪಾಲಕ್ಕಾಡ್ ಜಿಲ್ಲೆ''' ಭಾರತದ [[ಕೇರಳ ]] ರಾಜ್ಯದ 14 ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕೇರಳದ ಮಧ್ಯಭಾಗದಲ್ಲಿದೆ. ಇದು 2006 ರಿಂದ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದೆ. ಪಾಲಕ್ಕಾಡ್ ನಗರವು ಜಿಲ್ಲಾ ಕೇಂದ್ರವಾಗಿದೆ. ಪಾಲಕ್ಕಾಡ್ ನಗರವು [[ತಮಿಳುನಾಡು]] ರಾಜ್ಯದ ಪ್ರಮುಖ ನಗರವಾದ ಕೊಯಮತ್ತೂರಿನಿಂದ ಕೇವಲ 50 ಕಿಮೀ ದೂರದಲ್ಲಿದೆ. ಹವಾಮಾನವು ವರ್ಷದ ಹೆಚ್ಚಿನ ಭಾಗಗಳಿಗೆ ಆಹ್ಲಾದಕರವಾಗಿರುತ್ತದೆ, ಇದಕ್ಕೆ ಹೊರತಾಗಿ ಬೇಸಿಗೆಯ ತಿಂಗಳುಗಳು. ಸಾಕಷ್ಟು ಮಳೆಯಾಗುತ್ತದೆ ಮತ್ತು ಇದು ಕೇರಳದ ದಕ್ಷಿಣದ ತೀವ್ರ ಜಿಲ್ಲೆಗಳಿಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ==ವ್ಯುತ್ಪತ್ತಿ== ಹಿಂದಿನ ಕಾಲದಲ್ಲಿ ಪಾಲಕ್ಕಾಡ್ ಅನ್ನು ಪಾಲಕ್ಕಟ್ಟುಸ್ಸೆರಿ ಎಂದೂ ಕರೆಯಲಾಗುತ್ತಿತ್ತು. ಪಾಲಕ್ಕಾಡ್ ಒಂದು ಕಾಲದಲ್ಲಿ ದಟ್ಟವಾಗಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಸ್ಥಳೀಯ ಮರವಾದ 'ಪಾಲ'ದಿಂದ ಬಂದಿದೆ ಎಂದು ಹಲವರು ತೀರ್ಮಾನಿಸಿದರು ; ಮತ್ತು ಆದ್ದರಿಂದ ಪಾಲಕ್ಕಾಡ್ ಅಥವಾ "ಪಾಲ ಮರಗಳ ಕಾಡು". ಕೆಲವರು ನಂಬುತ್ತಾರೆ, ಪಟ್ಟಣದಲ್ಲಿರುವ ಪುರಾತನ ಜೈನ ದೇವಾಲಯವನ್ನು ಸಂಪರ್ಕಿಸುತ್ತದೆ, ಪವಿತ್ರ ಭಾಷೆ ಪಾಲಿಯು ಈ ಹೆಸರನ್ನು ನೀಡಿದೆ.<ref>{{Cite web|url=http://ietd.inflibnet.ac.in/bitstream/10603/1313/9/09_chapter%202.pdf|title=The Palakkad district, an overview - History and Geography of Palakkad district|website=[[INFLIBNET]]|access-date=4 April 2019}}</ref> <ref>{{cite news|url=http://newindianexpress.com/states/kerala/article426382.ece |title=Ittipangi Achan passes away |work=The New Indian Express |url-status=dead |archive-url=https://web.archive.org/web/20131231000418/http://www.newindianexpress.com/states/kerala/article426382.ece |date=31 July 2011 |archive-date=31 December 2013 |access-date=6 December 2021}}</ref> ==ಮಾಧ್ಯಮ== ಪ್ರಮುಖ ಮಲಯಾಳಂ ಪತ್ರಿಕೆಗಳು ಮಲಯಾಳ ಮನೋರಮಾ, ಮಾತೃಭೂಮಿ, ದೇಶಾಭಿಮಾನಿ, ಸುಪ್ರಭಾತಂ ದೈನಿಕ ಪಾಲಕ್ಕಾಡ್ ನಗರದಲ್ಲಿ ಮುದ್ರಣ ಕೇಂದ್ರಗಳನ್ನು ಹೊಂದಿವೆ ಮತ್ತು ನಗರದಿಂದ ಪ್ರಕಟವಾದ ಕೆಲವು ಸಂಜೆ ಪತ್ರಿಕೆಗಳೂ ಇವೆ. ಸ್ಥಳೀಯ ಸುದ್ದಿ ವಾಹಿನಿಗಳು ಸಹ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಾಲಕ್ಕಾಡ್ ಪ್ರೆಸ್ ಕ್ಲಬ್ ರಾಬಿನ್ಸನ್ ರಸ್ತೆ, ಸುಲ್ತಾನ್ ಪೇಟೆಯಲ್ಲಿದೆ. ಪಾಲಕ್ಕಾಡ್‌ನಲ್ಲಿ ಸರ್ಕಾರಿ ಎಫ್‌ಎಂ ಕೇಂದ್ರವನ್ನು ಸ್ಥಾಪಿಸಲು ದೀರ್ಘಾವಧಿಯ ಬೇಡಿಕೆಯಿದೆ. ಪ್ರಸ್ತುತ ಪಾಲಕ್ಕಾಡ್ ನಗರದಲ್ಲಿ ಒಟ್ಟು 8 ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ, ಇದು ಮಲಯಾಳಂ, [[ಆಂಗ್ಲ]],[[ತಮಿಳು]], [[ಹಿಂದಿ]] ಚಲನಚಿತ್ರಗಳು, ಇನ್ನೂ ಕೆಲವು ಮಲ್ಟಿಪ್ಲೆಕ್ಸ್ ಪರದೆಗಳು ನಿರ್ಮಾಣ ಹಂತದಲ್ಲಿವೆ ಮತ್ತು ನಗರದಲ್ಲಿ ಮತ್ತು ಸುತ್ತಮುತ್ತ ಭವಿಷ್ಯದಲ್ಲಿ ತೆರೆಯುವ ನಿರೀಕ್ಷೆಯಿದೆ. ==ಪಾಲಕ್ಕಾಡ್‌ನಲ್ಲಿ ಕ್ರೀಡೆಗಳು== ಪಾಲಕ್ಕಾಡ್ ಕೆಲವು ವಿಶ್ವ ದರ್ಜೆಯ ಕ್ರೀಡಾಪಟುಗಳನ್ನು ನಿರ್ಮಿಸಿದೆ. ನಗರದ ಮಧ್ಯಭಾಗದಲ್ಲಿರುವ ಇಂದಿರಾಗಾಂಧಿ ಮುನ್ಸಿಪಲ್ ಸ್ಟೇಡಿಯಂ ಅನ್ನು ಒಂದು ಕಾಲದಲ್ಲಿ ರಾಜ್ಯದ ಪ್ರಮುಖ ಕ್ರೀಡಾಕೂಟಗಳು ಮತ್ತು ಫುಟ್‌ಬಾಲ್ ಪಂದ್ಯಗಳಿಗೆ ಬಳಸಲಾಗುತ್ತಿತ್ತು, ಆದರೆ ನಿರ್ವಹಣೆಯ ಕೊರತೆಯಿಂದಾಗಿ ಕ್ರೀಡಾಂಗಣವು ಪ್ರಸ್ತುತ ಆಟಗಳನ್ನು ನಡೆಸುವ ಸ್ಥಿತಿಯಲ್ಲಿಲ್ಲ.<ref>{{Cite web|url=https://english.mathrubhumi.com/sports/sports-news/palakkad-municipal-stadium-turns-into-dump-yard-covered-with-weeds-1.3209529|title=Palakkad municipal stadium turns into dump yard covered with weeds|website=Mathrubhumi|access-date=2023-04-01|archive-date=2021-09-17|archive-url=https://web.archive.org/web/20210917195222/https://english.mathrubhumi.com/sports/sports-news/palakkad-municipal-stadium-turns-into-dump-yard-covered-with-weeds-1.3209529|url-status=dead}}</ref> ==ಪ್ರವಾಸಿ ತಾಣಗಳು== # ನೆಲ್ಲಿಯಂಪತ್ತಿ ಗಿರಿಧಾಮ # ಪಾಲಕ್ಕಾಡ್ ಕೋಟೆ # [[ಪರಾಂಬಿಕುಲಂ ವನ್ಯಜೀವಿಗಳ ಅಭಯಾರಣ್ಯ|ಪರಂಬಿಕುಲಂ ಹುಲಿ ಸಂರಕ್ಷಿತ ಅಭಯಾರಣ್ಯ]] # [[ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ]] # ಜಿಲ್ಲಾ ಪರಂಪರೆ ವಸ್ತು ಸಂಗ್ರಹಾಲಯ<ref>https://www.archaeology.kerala.gov.in/pages/district-heritage-museum-chathapuram-palakkad/53{{Dead link|date=ಮೇ 2026 |bot=InternetArchiveBot |fix-attempted=yes }}</ref> # ಮಲಂಪುಳ ಅಣೆಕಟ್ಟು, ಉದ್ಯಾನವನ ಮತ್ತು ರೋಪ್ ವೇ <gallery> File:Palakkad Fort 5.jpg|ಪಾಲಕ್ಕಾಡ್ ಕೋಟೆ ಪಕ್ಷಿನೋಟ File:District Heritage Museum, Palakkad DSC 3791.jpg|ಪಾಲಕ್ಕಾಡ್ ವಸ್ತುಸಂಗ್ರಾಹಲಯ ಒಳನೋಟ File:Top of the Malampuzha Dam Navas 7.jpg|ಮಲಂಪುಳ ಅಣೆಕಟ್ಟು ಹಿನ್ನೀರು File:Malampuzha Garden Rope Way Service.JPG|ಮಲಂಪುಳ ರೋಪ್ ವೇ File:Parambikulam Tiger Reserve.jpg|ಪರಂಬಿಕುಲಂ ಪ್ರವೇಶದ್ವಾರ File:Kannimara Teak in Parambikulam Tiger Reserve on 13-01-2011 P1120604.jpg|ಕನ್ನಿಮಾರ ತೇಗದ ಬಗ್ಗೆ </gallery> ==ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== {{Commons category|Palakkad district}} {{Wikivoyage|Palakkad District}} * [https://palakkad.nic.in/ ಪಾಲಕ್ಕಾಡ್‌ಗೆ ಅಧಿಕೃತ ವೆಬ್‌ಸೈಟ್] {{Interwikineeded}} [[ವರ್ಗ:ಕೇರಳದ ಜಿಲ್ಲೆಗಳು]] lzrkpuplmd4tnysz06lhistff5js21f ಬಿಶಾಖಾ ದತ್ತಾ 0 153166 1372587 1355780 2026-05-02T03:57:46Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372587 wikitext text/x-wiki {{Infobox person|name=ಬಿಶಾಖಾ ದತ್ತಾ|image=Bishakha_Datta_en_AWID_2016.jpg|caption=ಎ‌ಡಬ್ಲೂ‌ಐ‌ಡಿ ೨೦೧೬ ರಲ್ಲಿ ಬಿಶಾಖಾ ದತ್ತಾ|birth_date=|birth_place=|occupation=ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ|spouse=|children=|website=|footnotes=}} {{Interwikineeded}} [[Category:Articles with hCards]] [[ವರ್ಗ:ವಿಕಿಪೀಡಿಯ ಅನುವಾದ ಶಿಬಿರ ಲೇಖನ]] '''ಬಿಶಾಖಾ ದತ್ತಾ''' ಅವರು ಚಲನಚಿತ್ರ ನಿರ್ಮಾಪಕಿ, ಕಾರ್ಯಕರ್ತೆ ಮತ್ತು ಮಾಜಿ ಪತ್ರಕರ್ತೆ. <ref name="newface">{{Cite web |last=Kurup |first=Deepa |date=14 April 2010 |title=And now, Wikipedia India's new face |url=http://www.thehindu.com/news/national/and-now-wikipedia-indias-new-face/article396385.ece |access-date=2014-11-05 |website=The Hindu}}</ref> ಇವರು ಮುಂಬೈ ಮೂಲದ ಪಾಯಿಂಟ್ ಆಫ್ ವ್ಯೂನ ಸಹ-ಸಂಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಲಿಂಗ, ಲೈಂಗಿಕತೆ ಮತ್ತು ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೇ ಕೆಲಸ ಮಾಡುತ್ತಿದ್ದಾರೆ. <ref>{{Cite web |title=Board |url=http://www.pointofview.org/about-us/Board.aspx |url-status=dead |archive-url=https://web.archive.org/web/20190317081135/http://pointofview.org/about-us/Board.aspx |archive-date=17 March 2019 |access-date=2014-11-05 |website=Point of View}}</ref> ಇವರು ಆಕ್ಷನ್ ಮತ್ತು [[ವಿಕಿಮೀಡಿಯ ಪ್ರತಿಷ್ಠಾನ|ವಿಕಿಮೀಡಿಯಾ ಫೌಂಡೇಶನ್]] (೨೦೧೦ - ೨೦೧೪), <ref>{{Cite web |date=5 April 2010 |title=Press releases: Bishakha Datta to join Wikimedia Foundation Board of Trustees |url=https://wikimediafoundation.org/wiki/Press_releases/Bishakha_Datta_to_join_Wikimedia_Foundation_Board_of_Trustees |access-date=2014-11-05 |website=Wikimedia Foundation}}</ref> ನ ಸಬಲೀಕರಣಕ್ಕಾಗಿ ಸಂಪನ್ಮೂಲಗಳನ್ನು ರಚಿಸುವುದನ್ನು ಸೇರಿದಂತೆ ಲಾಭೋದ್ದೇಶವಿಲ್ಲದ ಈ ಸಂಸ್ಥೆಗಳ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಇವರು ಟ್ರಸ್ಟಿಗಳ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಮೊದಲ ಭಾರತೀಯರಾಗಿದ್ದರು. <ref name="newface" /> <ref> {{Cite news |date=6 April 2010 |title=Q&A with Bishakha Datta: First Indian on Wikimedia board of trustees |publisher=[[Mint (newspaper)|Mint]] |url=http://www.livemint.com/2010/04/06161429/QampA-with-Bishakha-Datta-F.html?h=B |access-date=6 April 2010}}</ref> == ಜೀವನ ಮತ್ತು ಕೃತಿಗಳು == ೧೯೯೮ ರಲ್ಲಿ, ದತ್ತ ಅವರು ಸಂಪಾದಿಸಿದರು ''[[:en:And_Who_Will_Make_the_Chapatis?|And Who Will Make the Chapatis?]]'' '<nowiki/>''ಯಾರು ಚಪಾತಿಗಳನ್ನು ತಯಾರಿಸುತ್ತಾರೆ?'' ', ಭಾರತದ [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿ]] ರೂಪುಗೊಂಡ ಎಲ್ಲಾ ಮಹಿಳಾ ರಾಜಕೀಯ [[ಪಂಚಾಯತ್ ರಾಜ್ಯ|ಪಂಚಾಯತ್‌ಗಳ]] ಅವಲೋಕನ. <ref>{{Cite web |date=2009-02-16 |title=Book Review: And Who Will Make the Chapatis? |url=http://www.sawnet.org/books/reviews.php?And+Who+Will+Make+the+Chapatis%3F |url-status=dead |archive-url=https://web.archive.org/web/20070217172636/http://www.sawnet.org/books/reviews.php?And+Who+Will+Make+the+Chapatis%3F |archive-date=17 February 2007 |access-date=2010-11-27 |publisher=SAWNET}}</ref> ೨೦೦೩ ರಲ್ಲಿ ಇವರ ಸಾಕ್ಷ್ಯಚಿತ್ರ '''ಮಾಂಸದಲ್ಲಿ: ವೇಶ್ಯಾವಾಟಿಕೆಯಲ್ಲಿನ ಮೂರು ಜೀವಗಳು'' ' ಅನ್ನು ಬಿಡುಗಡೆ ಮಾಡಲಾಯಿತು. <ref>{{Cite web |date=2002-08-29 |title=The Hindu : Sex, truth, and videotape |url=http://www.hinduonnet.com/thehindu/mp/2002/08/29/stories/2002082900250200.htm |url-status=usurped |archive-url=https://web.archive.org/web/20100831234308/http://www.hinduonnet.com/thehindu/mp/2002/08/29/stories/2002082900250200.htm |archive-date=31 August 2010 |access-date=2010-11-27 |website=The Hindu}}</ref> <ref>{{Cite web |last=Sharma |first=Kanika |date=15 Nov 2013 |title=Flesh Talkies |url=http://www.mid-day.com/articles/flesh-talkies/240397 |access-date=2014-11-05 |website=[[MiD DAY]] |archive-date=2014-11-05 |archive-url=https://web.archive.org/web/20141105175235/http://www.mid-day.com/articles/flesh-talkies/240397 |url-status=dead }}</ref> == ಉಲ್ಲೇಖಗಳು == {{ಉಲ್ಲೇಖಗಳು}} == ಬಾಹ್ಯ ಕೊಂಡಿಗಳು == * {{Imdb name|3022121}} * {{Official website|http://www.pointofview.org/|Point of View, official website}} 0hvl8xuyxicfgnohbuuaq1y6fgw6xq6 ಪ್ರಾಚೀನ ಭಾರತೀಯ ಗಣಿತ 0 157712 1372575 1354169 2026-05-01T21:37:35Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372575 wikitext text/x-wiki ಸಾಮಾನ್ಯವಾಗಿ [[ಧರ್ಮ]], [[ತತ್ತ್ವಶಾಸ್ತ್ರ|ದರ್ಶನ]], [[ಕಲೆ]], [[ಸಂಗೀತ]] ಮತ್ತು [[ಸಾಹಿತ್ಯ|ಸಾಹಿತ್ಯಗಳಿಗೆ]] ಹೆಸರಾಗಿರುವ ಪ್ರಾಚೀನ [[ಭಾರತೀಯ ಸಂಸ್ಕೃತಿ|ಭಾರತೀಯ ಸಂಸ್ಕೃತಿಯಲ್ಲಿ]] [[ಗಣಿತ]] ಮತ್ತು [[ಖಗೋಳಶಾಸ್ತ್ರ|ಖಗೋಳವಿಜ್ಞಾನಗಳಿಗೂ]] ಮಹತ್ತ್ವದ ಸ್ಥಾನ ಕೊಡಲಾಗಿದೆ. ಭಾರತೀಯ ಗಣಿತ ಮತ್ತು ಖಗೋಳವಿಜ್ಞಾನದ ಮೂಲವನ್ನು ಪ್ರಪಂಚದಲ್ಲಿ ಅತ್ಯಂತ ಪ್ರಾಚೀನವೆಂದು ಪರಿಗಣಿಸಲ್ಪಟ್ಟಿರುವ [[ವೇದ|ವೇದಗಳಲ್ಲಿ]] ಕಾಣುತ್ತೇವೆ. ([[ಋಗ್ವೇದ]] ಕ್ರಿಪೂ ಸು. 1500, [[ಯಜುರ್ವೇದ]] ಕ್ರಿಪೂ ಸು. 1000, [[ಅಥರ್ವಣವೇದ]] ಕ್ರಿಪೂ ಸು. 1000). == ವೇದಕಾಲೀನ ಗಣಿತ == ಕ್ರಿ.ಪೂ. 6-5 ಶತಮಾನದ ಖಗೋಳಗ್ರಂಥವಾದ [[:en:Vedanga Jyotisha|ವೇದಾಂಗ ಜ್ಯೋತಿಷದಲ್ಲಿಯ]] ಒಂದು [[ಶ್ಲೋಕ]] ಹೀಗಿದೆ: {{Poemquote|text=ಯಥಾ ಶಿಖಾ ಮಯೂರಾಣಾಂ ನಾಗಾನಾಂ ಮಣಯೋ ಯಥಾ ತದ್ವದ್ವೇದಾಂಗ ಶಾಸ್ತ್ರಾಣಾಂ ಗಣಿತಂ ಮೂರ್ಧನಿ ಸ್ಥಿತಂ}} '''ಇದರ ಅರ್ಥ''': [[ನವಿಲು|ನವಿಲಿನ]] [[ತಲೆ|ಶಿರದಲ್ಲಿ]] ಶಿಖೆಯಿರುವಂತೆ, [[ಹಾವು|ಸರ್ಪಗಳ]] ಹೆಡೆಯಲ್ಲಿ ಮಣಿಗಳಿರುವಂತೆ ಗಣಿತಶಾಸ್ತ್ರ [[ವೇದಾಂಗ|ವೇದಾಂಗಶಾಸ್ತ್ರಗಳ]] ಶಿರೋಮಣಿಯಾಗಿದೆ. === ಶುಲ್ವ ಸೂತ್ರಗಳು === [[ಶಿಕ್ಷಾ]], [[ವ್ಯಾಕರಣ]], [[ಛಂದಸ್ಸು]], [[ನಿರುಕ್ತ]], [[ಜ್ಯೋತಿಷ]] ಮತ್ತು [[ಕಲ್ಪಸೂತ್ರಗಳು|ಕಲ್ಪ]] ಎಂಬ ಆರು ವೇದಾಂಗಗಳ ಪೈಕಿ ವಿಶೇಷವಾಗಿ ಕಲ್ಪ ವೇದಾಂಗದ [[ಶ್ರೌತ]] ವಿಭಾಗಕ್ಕೆ ಸೇರಿದ [[:en:Shulba Sutras|ಶುಲ್ವ ಸೂತ್ರಗಳಲ್ಲಿ]] (ಕ್ರಿ.ಪೂ. 6-5 ಶತಮಾನ) ಅತ್ಯಂತ ಉತ್ಕೃಷ್ಟವಾದ ಗಣಿತದ ನಿಯಮಗಳನ್ನು ಕೊಡಲಾಗಿದೆ. ಸುಮಾರು ಒಂಬತ್ತು ಶುಲ್ವಸೂತ್ರ ಕೃತಿಗಳ ಪೈಕಿ [[:en:Baudhayana sutras|ಬೌಧಾಯನ]], [[:en:Apastamba Dharmasutra|ಆಪಸ್ತಂಬ]] ಮತ್ತು [[ಕಾತ್ಯಾಯನ]] ಶುಲ್ವಸೂತ್ರಗಳು ಗಣಿತಶಾಸ್ತ್ರದ ಬೆಳೆವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದವು.<ref name="Plofker387">{{harvtxt|Plofker|2007}}, p. 387</ref> ವೇದಕಾಲೀನ ಜನರ ಪ್ರಮುಖ ಕಾರ್ಯವಾಗಿದ್ದ [[ಯಜ್ಞ|ಯಜ್ಞಗಳ]] ಆಚರಣೆಗಾಗಿ ಯಜ್ಞವೇದಿಕೆ ಆಥವಾ ಅಗ್ನಿಕುಂಡಗಳನ್ನು ನಿರ್ದಿಷ್ಟ [[ಆಕಾರ]] ಮತ್ತು ಗಾತ್ರ ಹೊಂದಿರುವಂತೆ [[ಇಟ್ಟಿಗೆ|ಇಟ್ಟಿಗೆಗಳಿಂದ]] ರಚಿಸಬೇಕಾಗಿತ್ತು. ಅಂಥ ರಚನೆಗಳಲ್ಲಿ ಯಾವ ನ್ಯೂನತೆಯೂ ಬರದಂತೆ ನಿರ್ದಿಷ್ಟ ನಿಯಮಗಳನ್ನು ಪಾಲಿಸುವ ಸಂದರ್ಭದಲ್ಲಿ [[ರೇಖಾಗಣಿತ]], [[ಅಂಕಗಣಿತ]] ಮತ್ತು [[ಬೀಜಗಣಿತ|ಬೀಜಗಣಿತಗಳ]] ಬೆಳೆವಣಿಗೆ ಉಂಟಾಯಿತು. ಶುಲ್ವ ಎಂಬ ಶಬ್ದಕ್ಕೆ ಅಳೆಯುವುದು ಎಂಬ ಮೂಲವಾದ ಅರ್ಥವಿದ್ದು, [[ಉದ್ದ]], ಅಗಲಗಳನ್ನು ಅಳೆಯಲು ರಜ್ಜುವನ್ನು ಬಳಸುತ್ತಿದ್ದುದರಿಂದ ಶುಲ್ವ ಶಬ್ದಕ್ಕೆ [[ಹಗ್ಗ]] ಎಂಬ ಅರ್ಥವೂ ಬಂದಿತು. ಇಂದು ರೇಖಾಗಣಿತವೆಂದು ಪರಿಚಿತವಾಗಿರುವ ಶಾಸ್ತ್ರಕ್ಕೆ ವೇದಾಂಗಗಳ ಕಾಲದಲ್ಲಿ ''ರಜ್ಜುಶಾಸ್ತ್ರ'' ಅಥವಾ ''ಶುಲ್ಬಶಾಸ್ತ್ರ'' ಎಂಬ ಹೆಸರಿತ್ತು. ಋಗ್ವೇದ ಸಂಹಿತೆಯಲ್ಲಿ ನಿರೂಪಿತವಾದ ''ದಕ್ಷಿಣಾಗ್ನಿ'', ''ಗಾರ್ಹಪತ್ಯ'' ಮತ್ತು ''ಆಹವನೀಯ'' ಎಂಬ ಮೂರು ವಿಧವಾದ ಅಗ್ನಿಗಳಿಗೆ ಸಂಬಂಧಪಟ್ಟಂತೆ ಯಜ್ಞವೇದಿಕೆಗಳನ್ನು ರಚಿಸಲು ನಿಯಮಗಳನ್ನು ಶುಲ್ವಸೂತ್ರಗಳಲ್ಲಿ ವಿಶೇಷವಾಗಿ ಕೊಡಲಾಗಿದೆ.<ref>{{cite book|url=https://books.google.com/books?id=pTT72k9avd0C&pg=PA5|title=Agni Purana|last=Chaturvedi|first=B.K.|publisher=Diamond Pocket Books|pages=18, 21}}</ref> ಆದರೆ ಈ ಗಣಿತ ನಿಯಮಗಳು ಶುಲ್ವಸೂತ್ರಗಳಿಗಿಂತ ಅನೇಕ ಶತಮಾನಗಳ ಹಿಂದೆಯೇ ಬೆಳೆವಣಿಗೆ ಹೊಂದಿರುವುದು ಕಾಣಬರುತ್ತದೆ. ಅಂಥ ಪ್ರಾಚೀನ ಗಣಿತಜ್ಞರ ಕೊಡುಗೆಯನ್ನು ಶುಲ್ವಸೂತ್ರಗಳಲ್ಲಿ ಬಹಳ ಕೃತಜ್ಞತೆಯಿಂದ ಸ್ಮರಿಸಲಾಗಿದೆ. ಕೆಲವು ವಾಕ್ಯಗಳಂತೂ ನೇರವಾಗಿ ಪ್ರಾಚೀನ ಕೃತಿಗಳಾದ [[:en:Taittiriya Shakha|ತೈತ್ತಿರೀಯ ಸಂಹಿತೆ]], [[:en:Taittirīya Brāhmaṇa|ತೈತ್ತಿರೀಯ ಬ್ರಾಹ್ಮಣ]] ಹಾಗೂ [[ಆರಣ್ಯಕ|ಆರಣ್ಯಕದಿಂದಲೂ]] ಉದ್ಧರಿತವಾಗಿವೆ. ಇಡೀ ಪ್ರಪಂಚವೇ [[ಭಾರತ|ಭಾರತಕ್ಕೆ]] ಆಭಾರಿಯಾಗಿರಬೇಕಾದ ಅತ್ಯಮೂಲ್ಯವೂ ಮಹತ್ತರವೂ ಆದ ಕೊಡುಗೆಗಳೆಂದರೆ ಶೂನ್ಯ ([[ಸೊನ್ನೆ]]) ಮತ್ತು [[ದಶಮಾನ ಪದ್ಧತಿ|ದಾಶಮಿಕ ಸಂಖ್ಯಾ ಪದ್ಧತಿ]].<ref name="bourbaki46">{{Harv|Bourbaki|1998|p=46}}: "...our decimal system, which (by the agency of the Arabs) is derived from Hindu mathematics, where its use is attested already from the first centuries of our era. It must be noted moreover that the conception of zero as a number and not as a simple symbol of separation) and its introduction into calculations, also count amongst the original contribution of the Hindus."</ref><ref name="irfah346">{{Harv|Ifrah|2000|p=346}}: "The measure of the genius of Indian civilisation, to which we owe our modern (number) system, is all the greater in that it was the only one in all history to have achieved this triumph. Some cultures succeeded, earlier than the Indian, in discovering one or at best two of the characteristics of this intellectual feat. But none of them managed to bring together into a complete and coherent system the necessary and sufficient conditions for a number-system with the same potential as our own."</ref><ref>{{Harv|Plofker|2009|pp=44–47}}</ref> ಅತಿ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ [[ಎಣಿಕೆ|ಎಣಿಕೆಗೂ]], ಲೆಕ್ಕಾಚಾರಗಳಿಗೂ ದಾಶಮಿಕ ಪದ್ಧತಿಯೇ ಬಳಕೆಯಲ್ಲಿದೆ. ಯಜುರ್ವೇದ ಸಂಹಿತೆಯಲ್ಲಿ ಹತ್ತರ ಘಾತಗಳ ಪಟ್ಟಿಯನ್ನು ಈ ರೀತಿ ಕೊಟ್ಟಿದೆ:<ref name="hayashi2005-p360-361">{{Harv|Hayashi|2005|pp=360–361}}</ref> ಘಾತ ಹೆಸರು ಘಾತ ಹೆಸರು 10<sup>1</sup> ದಶ 10<sup>7</sup> ಅರ್ಬುದ 10<sup>2</sup> ಶತ 10<sup>8</sup> ಸ್ಯರ್ಬುದ 10<sup>3</sup> ಸಹಸ್ರ 10<sup>9</sup> ಸಮುದ್ರ 10<sup>4</sup> ಅಯುತ 10<sup>10</sup> ಮಧ್ಯ 10<sup>5</sup> ನಿಯುತ 10<sup>11</sup> ಅಂತ 10<sup>6</sup> ಪ್ರಯುತ 10<sup>12</sup> ಪರಾರ್ಧ ಇದೇ ಪಟ್ಟಿಯನ್ನು ತೈತ್ತಿರೀಯ ಸಂಹಿತೆಯಲ್ಲೂ ಕೊಟ್ಟಿದೆ. ಆಗಿನ ಕಾಲದ ಗ್ರೀಕರಿಗೆ ಗೊತ್ತಿದ್ದ ಅತಿ ಹೆಚ್ಚಿನ ಹತ್ತಿರ ಘಾತ ಕೇವಲ ಹತ್ತು ಸಾವಿರ (10<sup>4</sup>). ಅವರು ಅದನ್ನು [[:en:Myriad|ಮಿರಿಯಡ್]] ಎಂದು ಕರೆಯುತ್ತಿದ್ದರು. ಸಂಯುಕ್ತ [[ಸಂಖ್ಯೆ|ಸಂಖ್ಯೆಗಳಾದ]] 11, 27 ಮುಂತಾದವನ್ನು ವೇದ ಸಾಹಿತ್ಯದಲ್ಲಿ ದಾಶಮಿಕ ಪದ್ಧತಿ ಅನುಸರಿಸಿ ಸುಲಭವಾಗಿ ಏಕಾದಶ, ಸಪ್ತವಿಂಶತ ಎಂಬುದಾಗಿ ಬಳಸಿದ್ದಾರೆ. ಹಾಗೆಯೇ ಯಾವುದೇ [[:en:Composite number|ಸಂಯುಕ್ತ ಸಂಖ್ಯೆಯ]] ಹತ್ತಿರದಲ್ಲಿರುವ ಹತ್ತರ ಗುಣಿತದಿಂದ ಕಳೆಯುವ ವಿಧಾನ ಉಪಯೋಗಿಸಿ 19 ಕ್ಕೆ ಏಕೋನವಿಂಶತಿ ಎಂಬುದಾಗಿಯೂ, ಆಪಸ್ತಂಬ ಸೂತ್ರದಲ್ಲಿ 972 ಎಂಬ ಸಂಖ್ಯೆಗೆ ಅಷ್ಟವಿಂಶತ್ಯೂನಂ ಸಹಸ್ರಂ (ಸಾವಿರಕ್ಕೆ 28 ಕಡಿಮೆ) ಎಂದು ಪ್ರಯೋಗಿಸಿದ್ದಾರೆ. ಇಂದು ಪ್ರಪಂಚಾದ್ಯಂತ ಬಳಸಲಾಗುತ್ತಿರುವ ಗಣನೆಯ ಮಾನವಾದ ದಾಶಮಿಕ ಪದ್ಧತಿ ವೇದಗಣಿತದ ಮಹತ್ತರವಾದ ಕೊಡುಗೆ. ಸಂಖ್ಯೆಗಳನ್ನು ಬೆಸ ಸಂಖ್ಯೆಗಳು ಮತ್ತು ಸರಿ ಸಂಖ್ಯೆಗಳು ಎಂದು ವಿಂಗಡಿಸಿದ್ದು ಮೊತ್ತಮೊದಲನೆಯದಾಗಿ ತೈತ್ತಿರೀಯ ಸಂಹಿತೆಯಲ್ಲಿ. [[ಭಿನ್ನಾಂಕ|ಭಿನ್ನರಾಶಿಗಳನ್ನು]] ಭಾಗ ಎಂದು ಕರೆದಿದ್ದಾರೆ. ಋಗ್ವೇದದಲ್ಲಿ ಅರ್ಧ, ಕಾಲು, ಎಂಟನೆಯ ಒಂದು ಮತ್ತು ಹದಿನಾರನೆಯ ಒಂದು ಎಂಬ ಭಿನ್ನರಾಶಿಗಳನ್ನು ಅನುಕ್ರಮವಾಗಿ ಅರ್ಧ, ಪಾದ, ಶಫ ಮತ್ತು ಕಲಾ ಎಂಬುದಾಗಿ ಕರೆದಿದ್ದಾರೆ. ಶುಲ್ವಸೂತ್ರ ಕೃತಿಗಳಾದ ಬೌಧಾಯನ ಸೂತ್ರ ಹಾಗೂ ಆಪಸ್ತಂಬ ಸೂತ್ರ ಕೃಷ್ಣ ಯಜುರ್ವೇದಕ್ಕೆ ಸೇರಿವೆ. ಇವುಗಳಲ್ಲಿ ಅನುಕ್ರಮವಾಗಿ ಮೂರು ಮತ್ತು ಆರು ಅಧ್ಯಾಯಗಳಿದ್ದು ಮುಖ್ಯವಾಗಿ ಚರ್ಚಿಸಲ್ಪಟ್ಟಿರುವ ಗಣಿತ ವಿಷಯಗಳಿವು: 1. [[:en:Pythagorean theorem|ಪೈಥಾಗೊರಸನ ಪ್ರಮೇಯವನ್ನು]] ಆತನ ಕಾಲಕ್ಕಿಂತ ಅನೇಕ ಶತಮಾನಗಳ ಹಿಂದೆಯೇ ಶುಲ್ವಸೂತ್ರಗಳಲ್ಲಿ ಬಳಸಲಾಗಿದೆ.<ref>{{harvtxt|Thibaut|1875}}, pp. 232&#x2013;238</ref> 2. ಮೊತ್ತಮೊದಲಿಗೆ ಅಪರಿಮೇಯ ಸಂಖ್ಯೆಗಳನ್ನು ([[:en:Irrational number|ಇರ‍್ಯಾಶನಲ್ ನಂಬರ್ಸ್]]) ಉಲ್ಲೇಖಿಸಿ ಉಪಯೋಗಿಸಿದ ಕೀರ್ತಿ ವೇದಕಾಲಿನ ಭಾರತೀಯರಿಗೆ ಸಲ್ಲುತ್ತದೆ. ಅಪರಿಮೇಯ ಸಂಖ್ಯೆಯಾದ <math>\sqrt{2}</math> ಗೆ ಅತಿ ಸನ್ನಿಹಿತವಾದ ಪರಿಮೇಯ ಬೆಲೆಯನ್ನು (ರ‍್ಯಾಶನಲ್ ವೇಲ್ಯೂ) ಕೊಡಲಾಗಿದೆ: : <math>\sqrt{2} \approx 1 + \frac{1}{3} + \frac{1}{3 \cdot 4} - \frac{1}{3 \cdot4 \cdot 34} = \frac{577}{408} = 1.4142...</math><ref>{{harvtxt|Plofker|2007}}, p. 392</ref><ref name="Cooke200">{{harvtxt|Cooke|2005}}, p. 200</ref> 3. [[ಆಯತ (ಆಕಾರ)|ಆಯದ]] [[:en:Diagonal|ಕರ್ಣ]] ಆಯವನ್ನು ಸಮದ್ವಿಭಾಗಿಸುತ್ತದೆ. 4. ಎರಡು ಕರ್ಣಗಳು ಪರಸ್ಪರ ಸಮದ್ವಿಭಾಗಿಸುತ್ತವೆ. 5. [[:en:Rhombus|ವಜ್ರಾಕೃತಿಯ]] ಕರ್ಣಗಳು [[:en:Right angle|ಲಂಬಕೋನದಲ್ಲಿ]] ಸಂಧಿಸುತ್ತ ಪರಸ್ಪರ ಸಮದ್ವಿಭಾಗಿಸುತ್ತವೆ. 6. [[ತ್ರಿಕೋನ|ತ್ರಿಭುಜದ]] [[:en:Area|ಸಲೆ]] ಗಣನೆಗೆ ಸೂತ್ರ ಕೊಡಲಾಗಿದೆ. '''''△ABC = ½ BC. AD'''''. ಇಲ್ಲಿ '''''AD''''' ಯು '''''A''''' ಯಿಂದ '''''BC''''' ಗೆ ಎಳೆದ ಲಂಬ. ಈ ಮುಂದಿನ ಕೆಲವು ವಿಶಿಷ್ಟ ರಚನೆಗಳನ್ನೂ ಕೊಡಲಾಗಿದೆ: 1. ಎರಡು [[:en:Square|ಚೌಕಗಳ]] ಸಲೆಗಳ ಮೊತ್ತ ಇರುವಂತೆ ಒಂದು ಚೌಕದ ರಚನೆ. 2. ಎರಡು ಚೌಕಗಳ ಸಲೆಗಳ ವ್ಯತ್ಯಾಸ ಇರುವಂತೆ ಒಂದು ಚೌಕದ ರಚನೆ. 3. ಆಯವನ್ನು ಅಷ್ಟೇ ಸಲೆ ಇರುವ ಚೌಕವಾಗಿ ಪರಿವರ್ತಿಸುವುದು. ಗಣಿತದಲ್ಲಿ ಬಹಳ ಶತಮಾನಗಳಿಂದ ಇತ್ತೀಚಿನ ತನಕವೂ ಬಿಡಿಸಲಾಗದ ಕೆಲವು ಸಮಸ್ಯೆಗಳಿದ್ದುವು. ಅವುಗಳ ಪೈಕಿ ಒಂದು ಎಂದರೆ [[ವೃತ್ತ|ವೃತ್ತದ]] ಸಲೆಗೆ ಸಮವಾದ ಚೌಕದ ರಚನೆ ಮತ್ತು ವಿಲೋಮ ಸಮಸ್ಯೆ.<ref name="Plofker391">{{harvtxt|Plofker|2007}}, p. 391</ref> ಗಣಿತದ ಚರಿತ್ರೆಯಲ್ಲಿ ಅತ್ಯಂತ ಪ್ರಸಿದ್ಧವಾದ ಈ ಸಮಸ್ಯೆ ಮೊತ್ತಮೊದಲು ಕಂಡುಬರುವುದು ವೇದಗಳಲ್ಲಿಯೇ. ಬೌಧಾಯನ ಸೂತ್ರದಲ್ಲಿ ಇಂಥ ರಚನೆಗೆ ಸನ್ನಿಹಿತವಾದ ಒಂದು ರಚನೆಯನ್ನು ಕೊಡಲಾಗಿದೆ. (ಇದಕ್ಕೆ ನಿಖರ ರಚನೆ ಸಾಧ್ಯವೇ ಇಲ್ಲ ಎಂಬುದಾಗಿ ಆಧುನಿಕ ಗಣಿತದಲ್ಲಿ ಪ್ರಮಾಣಿಕರಿಸಲಾಗಿದೆ.) ಈ ವ್ಯಾವಹಾರಿಕ ರಚನೆಯ ಪ್ರಕಾರ '''''π''''' ಎಂಬ ಸ್ಥಿರಸಂಖ್ಯೆಯ ಬೆಲೆ '''''3.088''''' ಎಂದಾಗುತ್ತದೆ.<ref>{{harvtxt|Plofker|2007}}, p. 392, "The 'circulature' and quadrature techniques in 2.9 and 2.10, the first of which is illustrated in figure 4.4, imply what we would call a value of π of 3.088, [...] The quadrature in 2.11, on the other hand, suggests that π = 3.004 (where <math>s = 2r\cdot13/15</math>), which is already considered only 'approximate.' In 2.12, the ratio of a square's diagonal to its side (our <math>\sqrt{2})</math> is considered to be 1 + 1/3 + 1/(3·4) - 1/(3·4·34) = 1.4142.</ref> ವೇದ ಸಮುಚ್ಚಯದಲ್ಲಿ ಬೀಜಗಣಿತಕ್ಕೆ ಸಂಬಂಧಪಟ್ಟಂತೆ ಕೆಲವು ಮುಖ್ಯ ಕೊಡುಗೆಗಳನ್ನು ಕಾಣಬಹುದು: 1. ಶುಲ್ವ ಸೂತ್ರಗಳಲ್ಲಿ '''''ax<sup>2</sup> = c''''' ಮತ್ತು '''''ax<sup>2</sup> = bx = c''''' ಮಾದರಿಯ [[:en:Quadratic equation|ವರ್ಗ ಸಮೀಕರಣಗಳನ್ನು]] ಬಿಡಿಸುವ ಸಮಸ್ಯೆಗಳನ್ನು ಕೊಡಲಾಗಿದೆ. ಉದಾಹರಣೆಗೆ ಕಾತ್ಯಾಯನ ಶುಲ್ವಸೂತ್ರದಲ್ಲಿ <math>7x^2 + \frac{1}{2}x = 7\frac{1}{2} + m</math> ಮಾದರಿಯ ವರ್ಗ ಸಮೀಕರಣ ಚರ್ಚಿಸಿ ಅದರ ಸನ್ನಿಹಿತ ಬೆಲೆಯನ್ನು <math>x^2 = 1 + \frac{m}{7}</math> ಎಂದು ಕೊಡಲಾಗಿದೆ. 2. ಬಹಳಷ್ಟು [[:en:Arithmetic progression|ಸಮಾಂತರ]] ಮತ್ತು [[:en:Geometric progression|ಗುಣೋತ್ತರ ಶ್ರೇಢಿಗಳು]] ತೈತ್ತಿರೀಯ ಸಂಹಿತೆ, ವಾಜಸನೇಯ ಸಂಹಿತೆ, [[ಶತಪಥ ಬ್ರಾಹ್ಮಣ]], ಬೌಧಾಯನ ಶುಲ್ವಸೂತ್ರ ಹಾಗೂ ಅನಂತರ ರಚಿತವಾದ [[ಪಿಂಗಳ|ಪಿಂಗಳನ]] ಛಂದಸ್ಸೂತ್ರಗಳಲ್ಲಿ ಉಲ್ಲೇಖಗೊಂಡಿವೆ: '''''a, a + d, a + 2d,...''''' ಸಮಾಂತರ ಶ್ರೇಢಿ. '''''a, ar, ar<sup>2</sup>,...''''' ಗುಣೋತ್ತರ ಶ್ರೇಢಿ. 3. ಬೌಧಾಯನ ಮತ್ತು ಆಪಸ್ತಂಬ ಸೂತ್ರಗಳಲ್ಲಿ '''''x + y = 21''''' ಮತ್ತು <math>\frac{x}{p2} + \frac{y}{q2} = 1</math> ಎಂಬ ಮಾದರಿಯ ಕೆಲವು ಒಂದನೆಯ ಡಿಗ್ರಿಯ [[:en:Indeterminate equation|ಅನಿರ್ದಿಷ್ಟ ಸಮೀಕರಣಗಳನ್ನು]] ಬಿಡಿಸಲಾಗಿದೆ. ಇವುಗಳಿಗೆ [[:en:Kuṭṭaka|ಕುಟ್ಟಕ]] ಎಂದು ಹೆಸರು. 4. ಬೀಜಗಣಿತದ ಸಮಸ್ಯೆಗಳನ್ನು ಬಿಡಿಸಲು ರೇಖಾಗಣಿತದ ವಿಧಾನಗಳನ್ನು ಪ್ರಯೋಗಿಸುವುದು ಪ್ರಾಚೀನ ಭಾರತೀಯ ಗಣಿತದ ಒಂದು ವೈಶಿಷ್ಟ್ಯ. ಬೇರೆ ಬೇರೆ ಮಾದರಿಯ ಸಮೀಕರಣಗಳನ್ನು ಬಿಡಿಸಲು ಶುಲ್ವಸೂತ್ರಗಳಲ್ಲಿ ರೇಖಾಗಣಿತದ ವಿಧಾನಗಳನ್ನು ಬಹಳ ಸ್ವಾರಸ್ಯಕರವಾಗಿ ಉಪಯೋಗಿಸಲಾಗಿದೆ. 5. ಪಿಂಗಳನ ಛಂದಸೂತ್ರದಲ್ಲಿ [[ದ್ವಿಪದ ಪ್ರಮೇಯ|ದ್ವಿಪದ ಪ್ರಮೇಯಕ್ಕೆ]] (ಬೈನಾಮಿಯಲ್ ಥಿಯರಮ್) ಸಂಬಂಧಿಸಿದಂತೆ ಕೆಲವು ಅಂಶಗಳ ಬೆಳೆವಣಿಗೆ ಕಾಣಬಹುದು.<ref name="Chinese">{{cite book|title=A history of Chinese mathematics|author1=Jean-Claude Martzloff|author2=S.S. Wilson|author3=J. Gernet|author4=J. Dhombres|publisher=Springer|year=1987}}</ref>{{rp|230}} ಉದಾಹರಣೆ '''''(a + b)<sup>3</sup>''''' ಮತ್ತು '''''(a + b)<sup>4</sup>''''' ಮಾದರಿಯ ಸೂತ್ರಗಳನ್ನು ಕೊಡಲಾಗಿದೆ. == ಪ್ರಾಚೀನ ಜೈನರ ಗಣಿತ == ಕ್ರಿಸ್ತಪೂರ್ವ ಸುಮಾರು 500-300ರ ತನಕದ ಅವಧಿಯಲ್ಲಿ ರಚಿತವಾದ ಜಂಬೂದ್ವೀಪ ಪ್ರಜ್ಞಪ್ತಿ, ಸೂರ್ಯಪ್ರಜ್ಞಪ್ತಿ, [[:en:Sthananga Sutra|ಸ್ಥಾನಾಂಗ ಸೂತ್ರ]], [[ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ|ತತ್ತ್ವಾರ್ಥಾಧಿಗಮ ಸೂತ್ರ]] ಮತ್ತು ಅನುಯೋಗ ಸೂತ್ರ ಎಂಬ ಕೃತಿಗಳಲ್ಲಿ ಜೈನ ಗಣಿತಜ್ಞರ ಅತ್ಯಮೂಲ್ಯ ಕೊಡುಗೆ ಉಂಟು. ಜಂಬೂದ್ವೀಪ ಪ್ರಜ್ಞಪ್ತಿಯಲ್ಲಿ '''''π''''' ಯ ಬೆಲೆಯನ್ನು <math>\sqrt{10}</math> ಎಂದು ಪರಿಗಣಿಸಿ ಅದನ್ನು '''''13''''' ದಶಮಾಂಶ ಸ್ಥಾನಗಳವರೆಗೆ ಕೊಡಲಾಗಿದೆ. <math>\sqrt{10}</math> '''''= 3.1622776601683'''''. [[ಜೈನ ಧರ್ಮ|ಜೈನಧರ್ಮದಲ್ಲಿ]] ವಿಶ್ವದ ವಿವರಣೆಗೆ ಸಂಬಂಧಪಟ್ಟ ಲೆಕ್ಕಾಚಾರ ಬಹಳ ಮುಖ್ಯವಾದುದು. [[ಮೋಕ್ಷ]] ಸಾಧನೆಗೆ ಸಹಾಯಕ ಶಾಸ್ತ್ರಗಳಾದ ಅನುಯೋಗಗಳ ಪೈಕಿ ಗಣಿತವೂ ಒಂದು. ಅವರ ಪ್ರಾಚೀನ ಗ್ರಂಥಗಳಲ್ಲಿ ವೃತ್ತ, [[:en:Trapezoid|ಸಮಲಂಬ ಚತುರ್ಭಜ]], ಕೆಲವು ಆಕಾರದ ಘನವಸ್ತುಗಳು, ಶ್ರೇಢೀವ್ಯವಹಾರ (ಪೋಗ್ರೆಷನ್ಸ್), [[ಕ್ರಮಯೋಜನೆ]] ಮತ್ತು [[ವಿಕಲ್ಪ]] (ಪರ್ಮ್ಯುಟೆಷನ್ಸ್ ಮತ್ತು ಕಾಂಬಿನೆಷನ್ಸ್) ಮುಂತಾದ ಗಣಿತ ವಿಷಯಗಳನ್ನು ಪ್ರಸ್ತಾವಿಸಲಾಗಿದೆ. ಜೈನ ಗಣಿತವಿದರು ತಮ್ಮ ಗಣನೆಗಳನ್ನು ಬಹಳ ವಿವರವಾಗಿಯೂ, ನಿಖರವಾಗಿಯೂ ಶೋಧಿಸುತ್ತಿದ್ದರು. ಆದರೆ ಕೆಲವೊಮ್ಮ ಊಹೆಗಳೇ ತಪ್ಪಾಗಿದ್ದ ಸಂದರ್ಭದಲ್ಲಿ ಗಣಿತ ಸಾಧನೆಗಳಲ್ಲಿ ದೋಷ ನುಸುಳಿರುವುದು ಸಾಧ್ಯವಿತ್ತು. ಸೂರ್ಯಪ್ರಜ್ಞಪ್ತಿ ಮತ್ತು ಚಂದ್ರಪ್ರಜ್ಞಪ್ತಿ ಗ್ರಂಥಗಳಲ್ಲಿ ಖಗೋಳವಿಜ್ಞಾನವನ್ನು ಪ್ರಸ್ತಾವಿಸಲಾಗಿದೆ. [[:en:Umaswati|ಉಮಾಸ್ವಾತಿಯ]] ತತ್ತ್ವಾರ್ಥಾಧಿಗಮ ಸೂತ್ರ ಭಾಷ್ಯದಲ್ಲಿ (ಕ್ರಿ.ಪೂ. 150) ಕೆಲವು ಆಕಾರಗಳ ಸಲೆ ಕಂಡುಹಿಡಿಯುವ ವಿಧಾನಗಳನ್ನು ಚರ್ಚಿಸಲಾಗಿದೆ. ಇದರಲ್ಲಿ ವೃತ್ತ [[ಪರಿಧಿ]], [[ವ್ಯಾಸ (ಜ್ಯಾಮಿತಿ)|ವ್ಯಾಸ]] ಮತ್ತು ಸಲೆಗಳ ಸೂತ್ರಗಳನ್ನೂ ಜ್ಯಾ, ಕಂಸ, ಶರ ಮುಂತಾದವುಗಳ ಸೂತ್ರಗಳನ್ನೂ ಕೊಡಲಾಗಿದೆ. ಈ ಗ್ರಂಥಕ್ಕೆ ವ್ಯಾಖ್ಯಾನ ಬರೆದ ಸಿದ್ಧಸೇನ ಗಣಿ (ಕ್ರಿ.ಶ. 6ನೆಯ ಶತಮಾನ) ತನ್ನ ಗಣನೆಗಳಲ್ಲಿ ಸೊನ್ನೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಉಮಾಸ್ವಾತಿ '''''4h<sup>2</sup> - 4dh = -c<sup>2</sup>''''' ಎಂಬ ವರ್ಗ ಸಮೀಕರಣದ ಸಾಧನೆಯನ್ನು ರೇಖಾಗಣಿತದ ರೀತಿಯಲ್ಲಿ ಪಡೆದು <math>h = \frac{1}{2}d - \sqrt{d^2 - c^2}</math> ಎಂದು ಕೊಟ್ಟಿದ್ದಾನೆ. ಅನುಯೋಗದ್ವಾರ ಸೂತ್ರದಲ್ಲಿ (ಕ್ರಿ.ಪೂ. 100) ಪ್ರಪಂಚದ ಒಟ್ಟು ಜನಸಂಖ್ಯೆ '''''2<sup>96</sup>''''' ಎಂದು ಊಹಿಸಿದೆ. ಈ ಸಂಖ್ಯೆಯನ್ನು ಬಿಡಿಸಿದಾಗ ಇದು '''''29''''' ಸ್ಥಾನಗಳನ್ನು ಆಕ್ರಮಿಸುತ್ತದೆಂದೂ ಹೇಳಿದೆ. ಆ ಸಂದರ್ಭದಲ್ಲಿ <math>2^{2^6} \times 2^{2^5} = 2^{64} \times 2^{32} = 2^{96}</math> ಎಂಬ ಘಾತಾಂಕಗಳ (ಇಂಡಿಸೀಸ್) ನಿಯಮವನ್ನು ತಿಳಿಸಲಾಗಿದೆ. ಸ್ಥಾನಾಂಗ ಸೂತ್ರದಲ್ಲಿ (ಕ್ರಿ.ಪೂ. 3ನೆಯ ಶತಮಾನ) ಸಂಖ್ಯಾನ (ಗಣಿತ) ಮುಖ್ಯವಾದ ಹತ್ತು ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ: ಪರಿಕರ್ಮ, ವ್ಯವಹಾರ, ರಜ್ಜು, ರಾಶಿ, ಕಲಾಸವರ್ಣ, ಯಾವತ್‌ತಾವತ್, ವರ್ಗ, ಘನ, ವರ್ಗವರ್ಗ ಮತ್ತು ವಿಕಲ್ಪ. ಯಾವುದೇ ಸಮೀಕರಣದಲ್ಲಿ ಕಂಡುಹಿಡಿಯಬೇಕಾಗಿರುವ ಒಂದು ಸಂಖ್ಯೆಗೆ ಯಾವತ್ ತಾವತ್ ಎಂಬ ಹೆಸರನ್ನು ಮೊತ್ತಮೊದಲಿಗೆ ಬಳಸಿರುವುದು ಈ ಗ್ರಂಥದಲ್ಲಿಯೇ. ಸೂರ್ಯಪ್ರಜ್ಞಪ್ತಿ ಮತ್ತು ಚಂದ್ರಪ್ರಜ್ಞಪ್ತಿಗಳಲ್ಲಿ [[ಸೂರ್ಯ]][[ಚಂದ್ರ|ಚಂದ್ರಾದಿಗಳ]] [[ಕಕ್ಷೆ|ಕಕ್ಷಾ]] ಸ್ಥಾನಗಳು, ವ್ಯಾಸ ಮುಂತಾದವನ್ನು ತಿಳಿಸಲಾಗಿದೆ. ಈ ಗ್ರಂಥಗಳಲ್ಲಿ ವಿಷಮ ಚಕ್ರವಾಳವನ್ನು ([[ದೀರ್ಘವೃತ್ತ]] - ಎಲಿಪ್ಸ್) ಪ್ರಸ್ತಾವಿಸಿರುವುದು ಗಮನಾರ್ಹ. ಸೂರ್ಯಪ್ರಜ್ಞಪ್ತಿಯಲ್ಲಿ ವೇದಾಂಗ ಜ್ಯೋತಿಷದಲ್ಲಿರುವ ವಿಷಯಗಳನ್ನೇ ಚರ್ಚಿಸಲಾಗಿದ್ದು ಅವು ಬಹುಶಃ ಅದೇ ಕಾಲದಲ್ಲಿ ರಚಿಸಲ್ಪಟ್ಟಿರಬೇಕು. ಈ ಎಲ್ಲ ಪ್ರಾಚೀನ ಜೈನಗ್ರಂಥಗಳೂ ಕ್ರಿಪೂದ ಶತಮಾನಗಳಲ್ಲೇ ರಚಿತವಾದವು. [[ಆರ್ಯಭಟ (ಗಣಿತಜ್ಞ)|ಆರ್ಯಭಟನ]] (ಕ್ರಿ.ಶ. 5ನೆಯ ಶತಮಾನ) ಅನಂತರ ಬಂದ ಜೈನ ಗಣಿತಜ್ಞರ ಕೊಡುಗೆಯನ್ನು ಆರ್ಯಭಟನ ಅನುಯಾಯಿಗಳು ಬಹಳಮಟ್ಟಿಗೆ ಗೌರವದಿಂದಲೇ ಕಂಡಿದ್ದಾರೆ. [[:en:Aryabhatiya|ಆರ್ಯಭಟೀಯದ]] ಮೇಲೆ ವ್ಯಾಖ್ಯಾನ ಬರೆದ [[:en:Bhāskara I|ಮೊದಲನೆಯ ಭಾಸ್ಕರ]] <ref name=":0">{{Cite web |last=Hayashi |first=Takao |date=1 July 2019 |title=Bhāskara I |url=https://www.britannica.com/biography/Bhaskara-I |access-date=2022-12-12 |website=Encyclopedia Britannica |language=en}}</ref> (ಕ್ರಿ.ಶ. 6 ನೆಯ ಶತಮಾನ) ತನ್ನ ವ್ಯಾಖ್ಯಾನದಲ್ಲಿ ಜೈನರ ಪ್ರಾಕೃತ ಗ್ರಂಥದಿಂದ ಮೂರು ಶ್ಲೋಕಗಳನ್ನು ಉದ್ಧರಿಸಿದ್ದಾನೆ. == [[:en:Bakhshali manuscript|ಭಕ್ಷಾಳಿ ಹಸ್ತಪ್ರತಿ]] == [[ಪೇಶಾವರ್|ಪೇಷಾವರದ]] ಬಳಿಯಿರುವ ಐತಿಹಾಸಿಕ ಪ್ರಸಿದ್ಧಿಯ [[ತಕ್ಷಶಿಲಾ|ತಕ್ಷಶಿಲೆಯಿಂದ]] ಸುಮಾರು 100 ಕಿಮೀ ದೂರದಲ್ಲಿರುವ [[:en:Bakhshali|ಭಕ್ಷಾಳಿ]] ಎಂಬ [[ಗ್ರಾಮಗಳು|ಗ್ರಾಮದಲ್ಲಿ]] ಮಹತ್ತ್ವಪೂರ್ಣವಾದ ಒಂದು [[ಹಸ್ತಪ್ರತಿ|ಹಸ್ತಪ್ರತಿಯನ್ನು]] 1881ರಲ್ಲಿ ಪತ್ತೆಹಚ್ಚಲಾಯಿತು.<ref name="NineChapters">{{cite book|url=https://books.google.com/books?id=eiTJHRGTG6YC&dq=%22Bakhshali+Manuscript%22&pg=RA1-PA29|title=The Nine Chapters on the Mathematical Art: Companion and Commentary|author1=John Newsome Crossley|author2=Anthony Wah-Cheung Lun|author3=Kangshen Shen|author4=Shen Kangsheng|publisher=Oxford University Press|year=1999|isbn=0-19-853936-3}}</ref> ಅದರಲ್ಲಿ 70 ತೊಗಟೆ ಹಾಳೆಗಳಿದ್ದು ಅವುಗಳಲ್ಲಿ ಅತ್ಯುತ್ಕೃಷ್ಟ ಗಣಿತ ಲಿಖಿತವಾಗಿರುವುದು ಕಂಡುಬರುತ್ತದೆ.<ref name="HayashiEncy">{{citation|author=Takao Hayashi|chapter=Bakhshālī Manuscript|title=Encyclopaedia of the History of Science, Technology, and Medicine in Non-Western Cultures|volume=1|year=2008|publisher=Springer|isbn=9781402045592|editor=[[Helaine Selin]]|pages=B1–B3|chapter-url=https://books.google.com/books?id=kt9DIY1g9HYC&pg=RA1-PA1}}</ref> ಈ ಹಸ್ತಪ್ರತಿ ಕ್ರಿ.ಶ. ಸು 3ನೆಯ ಶತಮಾನದಲ್ಲಿ ಗಾಥಾ ಭಾಷೆಯಲ್ಲಿ ರಚಿಸಲ್ಪಟ್ಟು [[:en:Sharada script|ಶಾರದಾ ಲಿಪಿಯಲ್ಲಿ]] ಬರೆಯಲಾಗಿದೆ. ಭಕ್ಷಾಳಿ ಹಸ್ತಪ್ರತಿಯಲ್ಲಿ ಸಮಾಂತರ ಮತ್ತು ಗುಣೋತ್ತರ ಶ್ರೇಣಿಗಳು, ಸಮೀಕರಣಗಳು, ಒಂದು ಅವರ್ಗ ಸಂಖ್ಯೆಯ (ನಾನ್‌ಸ್ಕ್ವೇರ್ ನಂಬರ್) [[ವರ್ಗಮೂಲ|ವರ್ಗಮೂಲಕ್ಕೆ]] ಅತಿ ಸಮೀಪದ ಬೆಲೆ ಹೊಂದುವಂತೆ ಪರಿಮೇಯ ಸಂಖ್ಯೆ ಕಂಡುಹಿಡಿಯುವ ವಿಧಾನ ಹಾಗೂ ಇನ್ನಿತರ ಕೆಲವು ಮುಖ್ಯ ಗಣಿತ ವಿಷಯಗಳನ್ನು ಉದಾಹರಣೆ ಸಹಿತ ಚರ್ಚಿಸಲಾಗಿದೆ. ವರ್ಗಸಮೀಕರಣಗಳಿಗೆ ಸಂಬಂಧಿಸಿದಂತೆ ಒಂದು ಲೆಕ್ಕ ಕೊಟ್ಟು ಅದರಿಂದ ಉಂಟಾಗುವ <math>bx^2 - [2(S - s) + b]x = 2tS</math> <math>x = \left [\sqrt{\{2(S - s) + b\}^2 + 8btS} + \{ 2(S - s) + b \}\right ]/2b</math> ಎಂಬ ಉತ್ತರ ಕೊಡಲಾಗಿದೆ. == ಆರ್ಯಭಟ 1 == ಕ್ರಿ.ಶ. 476. ಪ್ರಾಚೀನ ಭಾರತೀಯ ಗಣಿತಜ್ಞ-ಖಗೋಳಜ್ಞರ ಪೈಕಿ [[ಆರ್ಯಭಟ (ಗಣಿತಜ್ಞ)|ಒಂದನೆಯ ಆರ್ಯಭಟ]] ಬಹಳ ಶ್ರೇಷ್ಠಮಟ್ಟದವನು. ಗಣಿತದ ಬೆಳೆವಣಿಗೆಗೆ ವೈಜ್ಞಾನಿಕ ಅಡಿಪಾಯವನ್ನು ಹಾಕಿಕೊಟ್ಟವರಲ್ಲಿ ಈತ ಮೊದಲಿಗ. ಇವನನ್ನು ಬೀಜಗಣಿತದ ಪಿತಾಮಹನೆಂದು ಹೇಳುವುದಂಟು. ಈತನ ಹದಿನೈದನೆಯ ಜನ್ಮ ಶತಾಬ್ದಿಯ ಅಂತ್ಯದಲ್ಲಿ 1975 ಏಪ್ರಿಲ್ 19ರಂದು ಭಾರತೀಯ [[ಕೃತಕ ಉಪಗ್ರಹ]] [[ಆರ್ಯಭಟ (ಉಪಗ್ರಹ)|ಆರ್ಯಭಟವನ್ನು]] ಈತನ ಗೌರವಾರ್ಥ ಉಡಾಯಿಸಲಾಯಿತು.<ref name="Brit">"Aryabhata" in ''[[Encyclopædia Britannica|The New Encyclopædia Britannica]]''. Chicago: [[Encyclopædia Britannica Inc.]], 15th edn., 1992, Vol. 1, p. 611.</ref> ತನ್ನ ಜನನ 476 ರಲ್ಲಿ ಆಯಿತೆಂದೂ, ಕೃತಿ ಆರ್ಯಭಟೀಯಮ್ 23ನೆಯ ವಯಸ್ಸಿನಲ್ಲಿ (499) ರಚಿತವಾಯಿತೆಂದೂ ಆರ್ಯಭಟ ಹೇಳಿದ್ದಾನೆ. ಈ ಕೃತಿಗೆ ಕುಸುಮಪುರ ಅಥವಾ [[ಪಾಟಲಿಪುತ್ರ|ಪಾಟಲೀಪುತ್ರ]] (ಈಗಿನ ಪಾಟ್ನಾ) ನಗರದಲ್ಲಿ ಬಹಳ ಮನ್ನಣೆ ದೊರಕಿತ್ತು. ಆರ್ಯಭಟೀಯಮ್‌ನ ಬಹಳಷ್ಟು ವ್ಯಾಖ್ಯಾನಕಾರರು [[ಕೇರಳ|ಕೇರಳದವರಾದುದರಿಂದಲೂ]] ಈಗಲೂ ಆ ಪ್ರದೇಶದಲ್ಲಿ ಆರ್ಯಭಟೀಯ ಸಿದ್ಧಾಂತದ ಪ್ರಕಾರ ಗಣಿಸಲ್ಪಡುವ [[ಪಂಚಾಂಗ|ಪಂಚಾಂಗಕ್ಕೆ]] ಹೆಚ್ಚು ಮನ್ನಣೆ ಇರುವುದರಿಂದಲೂ ಆರ್ಯಭಟ ಕೇರಳೀಯನಿರಬೇಕೆಂದು ಕೆಲವರ ಮತ. === ಕೊಡುಗೆಗಳು === ಆತನ ಕೆಲವು ಮಹತ್ತ್ವದ ಕೊಡುಗೆಗಳಿವು. 1. '''ಅಕ್ಷರ ಸಂಖ್ಯಾಕ್ರಮ''': ಖಗೋಳವಿಜ್ಞಾನದಲ್ಲಿ ಬರುವ ಬೃಹತ್ಸಂಖ್ಯೆಗಳನ್ನು ಸೂಚಿಸಲು ದಾಶಮಿಕ ಸಂಖ್ಯಾಕ್ರಮ ಅನುಸರಿಸಿ ಅಕ್ಷರಮಾಲೆಯ ವರ್ಣಗಳನ್ನು ಉಪಯೋಗಿಸುವ ಅಕ್ಷರ ಸಂಖ್ಯಾಕ್ರಮವನ್ನು ಪ್ರಯೋಗದಲ್ಲಿ ತಂದಿರುವುದು ಆರ್ಯಭಟನ ಒಂದು ಮುಖ್ಯ ಸಾಧನೆ. ಸಂಖ್ಯೆಗಳನ್ನು ಸೂಚಿಸುವ  ಈ ವರ್ಣಸಮೂಹ ಛಂದೋಬದ್ಧ ಶ್ಲೋಕಗಳಲ್ಲಿ ಸೊಗಸಾಗಿ ಹೊಂದಿಕೊಳ್ಳುತ್ತದೆ. ಇಲ್ಲಿಯ ಸೂತ್ರವಿದು: ಸ್ವರಾಕ್ಷಗಳು ಸ್ಥಾನಸೂಚಕಗಳು ಅ … ಏಕ (10<sup>0</sup>) ಲ್ … ಅರ್ಬುದ (10<sup>8</sup>) ಆ … ದಶಕ (10<sup>1</sup>) ಲೀ … ವೃಂದ (10<sup>9</sup>) ಇ … ಶತಕ (10<sup>2</sup>) ಎ … ಖರ್ವ (10<sup>10</sup>) ಈ … ಸಹಸ್ರ (10<sup>3</sup>) ಏ … ನಿಖರ್ವ (10<sup>11</sup>) ಉ … ಅಯುತ (10<sup>4</sup>) ಒ … ಮಹಾಪದ್ಮ (10<sup>12</sup>) ಊ … ನಿಯುತ (10<sup>5</sup>) ಓ … ಶಂಕು (10<sup>13</sup>) ಋ … ಪ್ರಯುತ (10<sup>6</sup>) ಐ … ಜಲಧಿ (10<sup>14</sup>) ೠ … ಕೋಟಿ (10<sup>7</sup>) ಐಇ … ಅಂತ್ಯ (10<sup>15</sup>) ಔ … ಮಧ್ಯ (10<sup>16</sup>) ಔಇ … ಪರಾರ್ಧ (10<sup>17</sup>) ವರ್ಗೀಯ ವ್ಯಂಜನಾಕ್ಷರಗಳು ಸ್ಥಾನಾನುಗುಣ್ಯ ಸಂಖ್ಯೆಗಳು ಕ … 1 ಚ … 6 ಐ … 11 ತ … 16 ಪ … 21 ಖ … 2 ಛ … 7 ಠ … 12 ಥ … 17 ಫ … 22 ಗ … 3 ಜ … 8 ಡ … 13 ದ … 18 ಬ … 23 ಘ … 4 ಝ … 9 ಢ … 14 ಧ … 19 ಭ … 24 ಙ … 5 ಞ … 10 ಣ … 15 ನ … 20 ಮ … 25 ಅವರ್ಗೀಯ ವ್ಯಂಜನಾಕ್ಷರಗಳು ಸ್ಥಾನಾನುಗುಣ್ಯ 30ರಿಂದ ತೊಡಗಿ 10ರ ಗುಣಿತಗಳು ಯ … 30 ಲ … 50 ಶ … 70 ಸ … 90 ರ … 40 ವ … 60 ಷ … 80 ಹ … 100 ಯಾವುದೇ ಸಂಯುಕ್ತಾಕ್ಷರವನ್ನು ಅದರ ವ್ಯಂಜನ-ಸ್ವರ ಘಟಕಗಳಾಗಿ ವಿಭಜಿಸಿ ವ್ಯಂಜನ ಘಟಕಗಳು ಸೂಚಿಸುವ ಸಂಖ್ಯೆಗಳನ್ನು ಕೂಡಿಸಿ ಸ್ವರಘಟಕ ಸೂಚಿಸುವ ಸ್ಥಾನಸಂಖ್ಯೆಯಿಂದ ಗುಣಿಸುತ್ತೇವೆ: ಖ್ಯ=(ಖ್+ಯ್) ಅ = (2+30)10<sup>0</sup> = 32 ಖ್ಯು=(ಖ್ + ಯ್) ಉ= (2+30) 10<sup>4</sup> =3,20,000 ಘೃ = (ಘ್) ಋ = 4 x 10<sup>6</sup> = 40,00,000 ಖ್ಯುಘೃ = (ಖ್ + ಯ್) ಉ + (ಫ್) ಋ = 3,20,000 + 40,00,000 = 43,20,000 ಮಖಿ = 25 + ಖ್ (ಇ) = 25 + 2 x 102 = 225 ಖೆ ಚರಿ = 2 x 10<sup>11</sup> + 6 + 40 x 10<sup>2</sup> = 200000004006 ಖ್ರಿ = (ಖ್ + ರ್) ಇ = (2 + 40) x 10<sup>2</sup> = 4200 ನಕ್ಷತ್ರ = 20 + (ಕ್ + ಷ್) ಅ + (ತ್ +ರ್) ಅ = 20 + 81 + 56 = 157 ಚಂದ್ರ = ಚನ್ದ್ರ = 6 + (ನ್ + ದ್ + ರ) = 6 + 20 + 18 + 40 = 84 2. '''ನಿಯತಾಂಕ ''π'' ಯ ಬೆಲೆ''': ಯಾವುದೇ ವೃತ್ತದಲ್ಲಿ, ಅದು ಎಷ್ಟೇ ದೊಡ್ಡದಿರಲಿ, ಅದರ ಪರಿಧಿ ಮತ್ತು ವ್ಯಾಸ ಇವುಗಳ ದಾಮಾಷೆ ಒಂದು ಸ್ಥಿರಸಂಖ್ಯೆ. ಇದನ್ನು ''π'' ಎಂಬ ಪ್ರತೀಕದಿಂದ ಸೂಚಿಸುವುದು ವಾಡಿಕೆ. ''π'' ಯ ಬೆಲೆಯನ್ನು '''''4''''' ದಶಮಾಂಶ ಸ್ಥಾನದವರೆಗೆ ನಿಖರವಾಗಿರುವಂತೆ (= 3.1416) ಮೊತ್ತಮೊದಲಿಗೆ ಕೊಟ್ಟವನ್ನು ಆರ್ಯಭಟ. ಅವನು ನೀಡಿರುವ ಸೂತ್ರವಿದು: '''''20,000''''' ಅಳತೆಯ ವ್ಯಾಸವುಳ್ಳ ವೃತ್ತದ ಆಸನ್ನ (ಹತ್ತಿರದ) ಪರಿಧಿ (ಸುತ್ತಳತೆ) 62.832. ಆರ್ಯಭಟ ಆಸನ್ನ ಅಥವಾ ಸಮೀಪದ ಬೆಲೆ ಎಂದು ಹೇಳಿರುವುದರಿಂದ ''π'' ಸ್ಥಿರಾಂಕ ಪರಿಮೇಯ ಸಂಖ್ಯೆ ಅಲ್ಲವೆಂದು ಅವನಿಗೆ ತಿಳಿದಿರಲೇಬೇಕು. ಆತನ ಪ್ರಕಾರ ''π'' = (62,832: 20,000)= 3.1416 ಸುಮಾರಾಗಿ.<ref name="aryabhattapi">[http://www.livemint.com/Sundayapp/8wRiLexg1N2IOXjeK2BKcL/How-Aryabhata-got-the-earths-circumference-right-millenia-a.html How Aryabhata got the earth's circumference right] {{webarchive|url=https://web.archive.org/web/20170115063654/http://www.livemint.com/Sundayapp/8wRiLexg1N2IOXjeK2BKcL/How-Aryabhata-got-the-earths-circumference-right-millenia-a.html|date=15 January 2017}}</ref> 3. '''ಜ್ಯಾ ಸಂಖ್ಯೆಗಳೂ ಕೋಷ್ಟಕ''': ಗಣಿತದ ಒಂದು ಭಾಗವಾದ [[:en:Trigonometry|ತ್ರಿಕೋಣಮಿತಿಯ]] [[:en:Jyā, koti-jyā and utkrama-jyā|ಜ್ಯಾ, ಕೋಟಿಜ್ಯಾ]] ಮುಂತಾದ ಪ್ರಮಾಣಗಳನ್ನು ಉಲ್ಲೇಖಿಸಿ ಅವನ್ನು ಕಂಡುಹಿಡಿಯುವ ಸೂತ್ರಗಳನ್ನು ಆರ್ಯಭಟ ಕೊಟ್ಟಿದ್ದಾನೆ. ಪ್ರಾಚೀನ ಭಾರತೀಯ ಗಣಿತದ ಜ್ಯಾ ಪ್ರಮಾಣಕ್ಕೂ ಆಧುನಿಕ ಜ್ಯಾ ([[:en:Sine and cosine|ಸೈನ್]]) ಪ್ರಮಾಣಕ್ಕೂ ವ್ಯಾಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಜ್ಯಾ ಎಂಬ ಶಬ್ದ ಅರಬ್ಬರ ಮೂಲಕ ಪಾಶ್ಚಾತ್ಯ ದೇಶಗಳಿಗೆ ತಲಪಿದಾಗ ಉಚ್ಚಾರಣೆ ಮತ್ತು ಭಾಷಾಂತರಗಳಲ್ಲಿ ವ್ಯತ್ಯಾಸಗಳಾಗಿ ಆಧುನಿಕ ಗಣಿತದ ಸೈನ್ ಅಗಿದೆ.<ref>{{Cite book|title=An Introduction to the History of Mathematics|author=Howard Eves|date=1990|publisher=Saunders College Publishing House, New York|edition=6|page=237}}</ref> ವೃತದ ಕಾಲುಭಾಗದ ಪರಿಮಿತಿಯಾದ 90<sup>0</sup> ಕೋನವನ್ನು ಆರ್ಯಭಟ 24 ಸಮಭಾಗಗಳಾಗಿ ಮಾಡಿ ಬರುವ ಪ್ರತಿ <math>3\frac{3}{4}^0</math> ಗೂ (ಅಂದರೆ 225 ಕಲೆಗಳಿಗೂ) ಜ್ಯಾ ಸಂಖ್ಯೆ ಕೊಟ್ಟಿದ್ದಾನೆ. ಇವುಗಳ ಪೈಕಿ ಕೆಲವು ಜ್ಯಾ ಸಂಖ್ಯೆಗಳನ್ನು ಆಯ್ದು ಆಧುನಿಕ ಜ್ಯಾ ಸಂಖ್ಯೆಗಳೊಂದಿಗೆ ಹೋಲಿಸಿ ಈ ಕೆಳಗಿನ ಕೋಷ್ಟಕಗಳನ್ನು ತೋರಿಸಿದೆ. ಕ್ರಿ.ಶ. 6ನೆಯ ಶತಮಾನದ [[ಸೂರ್ಯ ಸಿದ್ಧಾಂತ|ಸೂರ್ಯಸಿದ್ಧಾಂತವೆಂಬ]] ಖಗೋಳಗ್ರಂಥದಲ್ಲಿಯೂ ಇದೇ ರೀತಿ ಜ್ಯಾ ಸಂಖ್ಯೆಗಳನ್ನು ಕಂಡುಹಿಡಿಯುವ ವಿಧಾನ ಮತ್ತು ಸೂತ್ರ ಕೊಡಲಾಗಿದೆ.<ref>{{Cite book|title=Translation of the Surya Siddhanta|last=Deva Shastri|first=Pundit Bapu|year=1861|pages=15–16}}</ref> ಕೋನಗಳು ಜ್ಯಾ ಸಂಖ್ಯೆಗಳು ಜ್ಯಾ ಆಧುನಿಕ ಜ್ಯಾ θ θ (sin θ)x 3438 0<sup>0</sup> … 0 … 0 15<sup>o</sup> … 890 … 889.82 30<sup>o</sup> … 1719 … 1719 45<sup>o</sup> … 2431 … 2431.01 75<sup>o</sup> … 3321 … 3320.85 90<sup>o</sup> … 3438 … 3438 4. '''ಅನಿರ್ದಿಷ್ಟ ಸಮೀಕರಣಗಳು''': ಭಾರತೀಯ ಗಣಿತದ ಇನ್ನೊಂದು ವಿಶಿಷ್ಟ ಕೊಡುಗೆ '''''ax-by=c''''' ಮತ್ತು '''''Nx<sup>2</sup>+1=y<sup>2</sup>''''' ಎಂಬ ಒಂದನೆಯ ಮತ್ತು ಎರಡನೆಯ ಡಿಗ್ರಿಯ ಅನಿರ್ದಿಷ್ಟ ಸಮೀಕರಣಗಳಿಗೆ (ಇಂಡಿಟರ್ಮಿನೆಟ್ ಈಕ್ವೇಷನ್) ಸರಿಹೊಂದುವಂತೆ '''''x''''' ಮತ್ತು '''''y''''' ಗಳಿಗೆ ಪೂರ್ಣಾಂಕ ಬೆಲೆಗಳನ್ನು ಪಡೆಯುವ ವಿಧಾನಗಳ ನಿರೂಪಣೆ. ಇದನ್ನು ಮೊತ್ತಮೊದಲ ಬರಿಗೆ ಚರ್ಚಿಸಿದ್ದು ಭಾರತದಲ್ಲಿಯೇ. ಇವುಗಳ ಪೈಕಿ ಒಂದನೆಯ ಡಿಗ್ರಿ '''''ax-by=c''''' ಮಾದರಿಯ ಸಮೀಕರಣವನ್ನು ಬಿಡಿಸುವ ವಿಧಾನ ಚರ್ಚಿಸಿದಾತ ಆರ್ಯಭಟ. 5. '''ತ್ರಿಕೋನ, ಚತುರ್ಭುಜ ಮತ್ತು ವೃತ್ತಗಳ ಪ್ರಮೇಯಗಳು''': (i) [[ತ್ರಿಕೋನ|ತ್ರಿಕೋನದ]] ಯಾವುದೇ ಒಂದು ಭುಜದ ಅರ್ಧವನ್ನು ಅದರ ಅಭಿಲಂಬದಿಂದ (perpendicular) ಗುಣಿಸಿದರೆ ಅ ತ್ರಿಕೋನದ ಸಲೆ ದೊರೆಯುತ್ತದೆ<blockquote>ತ್ರಿಭುಜಸ್ಯ ಫಲಶರೀರಂ ಸಮದಲ ಕೋಟೀ ಭುಜಾರ್ಧ ಸಂವರ್ಗಃ<ref>{{Cite book|url=https://archive.org/details/historyofmathema0000cook|title=History of Mathematics: A Brief Course|author=Roger Cooke|date=1997|publisher=Wiley-Interscience|isbn=0-471-18082-3|chapter=The Mathematics of the Hindus|quote=Aryabhata gave the correct rule for the area of a triangle and an incorrect rule for the volume of a pyramid. (He claimed that the volume was half the height times the area of the base.)|chapter-url=https://archive.org/details/historyofmathema0000cook|url-access=registration}}</ref></blockquote>(ii) [[:en:Right triangle|ಲಂಬಕೋನ ತ್ರಿಕೋನದ]] ಭುಜಗಳಿಗೆ ಸಂಬಂಧಪಟ್ಟಂತೆ ಆರ್ಯಭಟ ಕೊಟ್ಟ್ಟಿರುವ ಪ್ರಮೇಯ:<blockquote>ಯಶ್ಚೈವ ಭುಜಾವರ್ಗಃ ಕೋಟೀವರ್ಗಶ್ಚ ಕರ್ಣವರ್ಗಃ ಸಂಃ</blockquote>ಅಂದರೆ ಲಂಬಕೋನ ತ್ರಿಕೋನ '''''ABC''''' ಯಲ್ಲಿ '''''AB''''' ಭುಜ, '''''BC''''' ಕೋಟಿ, '''''CA''''' ಕರ್ಣವಾಗಿದ್ದರೆ '''''AB<sup>2</sup> + BC<sup>2</sup> = CA<sup>2</sup>'''''. ಪೈಥಾಗೊರಸನ ಪ್ರಮೇಯವೆಂದು ಇದು ಆಧುನಿಕ ಗಣಿತವಿದರಿಗೆ ಪರಿಚಿತವಾಗಿದೆ. (iii) ಒಂದು ವೃತ್ತದಲ್ಲಿ '''''AB''''' ಎಂಬ ವ್ಯಾಸಕ್ಕೆ CD ಎಂಬ ಚಾಪವಲಂಬವಾಗಿದ್ದು ಚಿತ್ರದಲ್ಲಿ ಇವು '''''X''''' ಬಿಂದುವಿನಲ್ಲಿ ಸಂಧಿಸಿದರೆ ಆಗ '''''BX.XA=XD<sup>2</sup>'''''. ಈ ಪ್ರಮೇಯಕ್ಕೆ ಸಂಬಂಧಿಸಿದ ಆರ್ಯಭಟೀಯಮ್ ಶ್ಲೋಕ ಹೀಗಿದೆ:<blockquote>ವೃತೇ ಶರಸಂವರ್ಗೋsರ್ಧ ಜ್ಯಾವರ್ಗಃ ಸಖಲು ಧನುಷೋಃ</blockquote>ಶರಗಳ ಗುಣಲಬ್ಧ ('''''BX.XA''''') ಅರ್ಧ ಜ್ಯಾವರ್ಗಕ್ಕೆ ('''''XD<sup>2</sup>''''') ಸಮವೆಂದು ಅರ್ಥ. (iv) ವೃತ್ತದಲ್ಲಿ ಅಂತಃಸ್ಥಿತವಾದ [[:en:Hexagon|ಷಡ್ಭುಜದ]] ಒಂದೊಂದು ಭುಜವೂ ವೃತ್ತದ ತ್ರಿಜ್ಯಕ್ಕೆ ಸಮವಾಗಿರುತ್ತದೆ:<blockquote>ಪರೀಧೇಃ ಷಡ್ಭಾಗ ಜ್ಯಾ ವಿಷ್ಕಂಭಾರ್ದೇನ ಸಾಮ ತುಲ್ಯಾ</blockquote>(v) ವೃತ್ತಪರಿಧಿಯ ಅರ್ಧವನ್ನು ವ್ಯಾಸದ ಅರ್ಧದಿಂದ ಗುಣಿಸಿದರೆ ವೃತ್ತದ ಸಲೆ ದೊರೆಯುತ್ತದೆ. ಅಂದರೆ ವೃತ್ತಪರಿಧಿ '''''C''''' ಮತ್ತು ವ್ಯಾಸ '''''d''''' ಅಗಿದ್ದರೆ ಸಲೆ <math>\frac{C}{2} \times \frac{d}{2} = \pi r.r = \pi r^2</math> (ಇಲ್ಲಿ '''''r''''' ತ್ರಿಜ್ಯ.) (vi) ಒಂದನ್ನೊಂದು ಛೇದಿಸುವ ವೃತ್ತಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖಗೋಳವಿಜ್ಞಾನದಲ್ಲಿ ಬಹಳವಾಗಿ ಉದ್ಭವಿಸುತ್ತವೆ. ವಿಶೇಷವಾಗಿ [[ಸೂರ್ಯ ಗ್ರಹಣ|ಸೂರ್ಯ]] ಮತ್ತು [[:en:Lunar eclipse|ಚಂದ್ರ ಗ್ರಹಣಗಳ]] ಲೆಕ್ಕಗಳಲ್ಲಿ ಇಂಥ ಸಮಸ್ಯೆಗಳಿಗೆ ಸಾಧನೆಗಳು ಕೊಡಲ್ಪಟ್ಟಿವೆ. ಆರ್ಯಭಟ ಈ ಸಮಸ್ಯೆಗಳಿಗೆ ಉತ್ತರ ಕೊಟ್ಟಿದ್ದಾನೆ. '''''O<sub>1</sub>''''' ಮತ್ತು '''''O<sub>2</sub>''''' ಎಂಬ ಕೇಂದ್ರವುಳ್ಳ ಎರಡು ವೃತ್ತಗಳು '''''E''''' ಮತ್ತು '''''F''''' ಬಿಂದುಗಳಲ್ಲಿ ಸಂಧಿಸುತ್ತವೆ. ವೃತ್ತಗಳ ವ್ಯಾಸಗಳು '''''AB = d<sub>1</sub>''''' ಮತ್ತು '''''CD = d<sub>2</sub>''''' ಅಗಿರಲಿ. '''''BC''''' ಗೆ '''ಗ್ರಾಸ'''ವೆಂದೂ ಅದರ ಭಾಗಗಳಾದ '''''CG''''' ಮತ್ತು '''''BG''''' ಗಳಿಗೆ ಸಂಪಾತ ಶರಗಳೆಂದೂ ಹೆಸರು. '''''CG = h<sub>1</sub>, BG = h<sub>2</sub>''''' ಮತ್ತು '''''BC = h''''' ಎಂದು ಸೂಚಿಸಿದರೆ ಆರ್ಯಭಟ ಕೊಟ್ಟಿರುವ ಸೂತ್ರಗಳಿವು: <math>h_1 = \frac{h(d_1 -h)}{d_1 + d_2 -2h}, h_2 = \frac{h(d_2 -h)}{d_1 + d_2 -2h}</math> 6. '''ಶ್ರೇಢೀ (ಶ್ರೇಣಿ) ಗಣಿತ''': ಸಮಾಂತರ (ಅಥವಾ ಅಂಕ) ಶ್ರೇಢಿಗೆ ಸಂಬಂಧಪಟ್ಟಂತೆ ಕೆಲವು ಸೂತ್ರಗಳನ್ನು ಮೊತ್ತಮೊದಲಿಗೆ ಆರ್ಯಭಟ ಕೊಟ್ಟಿದ್ದಾನೆ. ಒಂದು ಸಮಾಂತರ ಶ್ರೇಣಿಯ ಮೊದಲ ಪದ '''''a''''', ಕ್ರಮಾನುಗತ ಪದಗಳ ವ್ಯತ್ಯಾಸ '''''d''''' ಮತ್ತು ಪದಗಳ ಸಂಖ್ಯೆ '''''n''''' ಅಗಿದ್ದರೆ, ಆ ಶ್ರೇಣಿಯ ಮೊತ್ತ <math>S = n \left [ a + \frac{(n-1)d}{2} \right ]</math>. ಒಂದು ವೇಳೆ ಮೊತ್ತ '''''S''''' ಗೊತ್ತಿದ್ದು ಪದಗಳ ಸಂಖ್ಯೆ '''''n''''' ಕಂಡುಹಿಡಿಯಬೇಕಾಗಿದ್ದರೆ ಆಗ ಬಳಸಬೇಕಾದ ಸೂತ್ರ <math>n = \frac{1}{2d} \left [ \sqrt{8ds + (d-2a)^2} - 2a +d \right ]</math> ಹಾಗೆಯೇ ಸಮಾಂತರ ಶ್ರೇಣಿಯನ್ನು ಆಧರಿಸಿ ಈ ಮುಂದಿನ ಸೂತ್ರಗಳನ್ನು ಆರ್ಯಭಟ ಕೊಟ್ಟಿದ್ದಾನೆ: (i) <math>1^2 + 2^2 + 3^2 + \cdots + n^2 = \frac{1}{6}n(n+1)(2n+1)</math> (ii) <math>1^3 + 2^3 + 3^3 + \cdots + n^3 = (1 + 2 +3 + \cdots + n)^2 = \frac{1}{4}n^2(n+1)^2</math> (iii) <math>1 + (1 + 2) + (1 + 2 + 3) + \cdots + n = \frac{1}{6} \left [ (n+1)^3 - (n+1) \right ] = \frac{1}{6}n(n+1)(n+2)</math> 7. '''ಭೂಮಿಯ ಆಕಾರ ಮತ್ತು ದೈನಂದಿನ ಆವರ್ತನೆ''': [[ಭೂಮಿ]] ಗುಂಡಾಗಿದೆ, ಮತ್ತು ಅದು ದಿವಸಕ್ಕೊಮ್ಮೆ ತನ್ನ ಸುತ್ತ ಆವರ್ತಿಸುತ್ತಿರುವುದುರಿಂದ [[ಸೂರ್ಯೋದಯ]], [[ಸೂರ್ಯಾಸ್ತ|ಸೂರ್ಯಾಸ್ತಗಳು]] ಸಂಭವಿಸುತ್ತವೆ ಎಂಬ ವೈಜ್ಞಾನಿಕ ಸತ್ಯಗಳನ್ನು [[ಗೆಲಿಲಿಯೋ ಗೆಲಿಲಿ|ಗೆಲಿಲಿಯೋಗಿಂತ]] (ಕ್ರಿಶ 1564-1642) ಸಾವಿರದ ಇನ್ನೂರು ವರ್ಷಗಳ ಹಿಂದೆಯೇ ಆರ್ಯಭಟ ಪ್ರತಿಪಾದಿಸಿದ್ದಾನೆ. ಆತ ಈ ಮುಂದಿನವನ್ನು ಸ್ಪಷ್ಟವಾಗಿ ಮೊತ್ತಮೊದಲಿಗೆ ತಿಳಿಸಿದ್ದಾನೆ: (i) ಭೂಮಿ ಮತ್ತು [[ಗ್ರಹ|ಗ್ರಹಗಳು]] ಸ್ವಯಂಪ್ರಭಾರಹಿತ ಗೋಳಗಳು. ಇವು ಸ್ವಭಾವತಃ ಕಾಂತಿಹೀನವಾಗಿದ್ದರೂ ಸೂರ್ಯಾಭಿಮುಖವಾಗಿರುವ ಅರ್ಧ ಭಾಗಗಳು ತಮ್ಮ ಮೇಲ್ಮೈ ಕ್ಷೇತ್ರಕ್ಕೆ ಅನುಗುಣವಾಗಿ ಸೂರ್ಯ ಕಿರಣಗಳಿಂದ ಪ್ರಕಾಶಿತವಾಗಿ ಉಜ್ಜ್ವಲವಾಗಿ ಕಾಣಬರುತ್ತವೆ. (ii) ಭೂಮಿ ಎಲ್ಲ ದಿಕ್ಕುಗಳಲ್ಲೂ ಗುಂಡಾಗಿದೆ-ಭುಗೋಲಃ ಸರ್ವತೋ ವೃತ್ತಃ (ಗೋಲಪಾದ 6ನೆಯ ಶ್ಲೋಕ). (iii) [[ದೋಣಿ|ದೋಣಿಯಲ್ಲಿ]] ಕುಳಿತು ಪಯಣಿಸುತ್ತಿರುವವನಿಗೆ ದಡದಲ್ಲಿ ಸ್ಥಿರವಾಗಿರುವ [[ಗಿಡ]], [[ಬಂಡೆ]] ಮೊದಲಾದವು ವಿರುದ್ಧ ದಿಕ್ಕಿನಲ್ಲಿ ಸಾಗಿ ಹೋಗುತ್ತಿರುವಂತೆ ಭಾಸವಾಗುತ್ತದೆ. ಹಾಗೆಯೇ (ಭೂಮಿ ಎಂಬ ಆಕಾಶನೌಕೆಯಲ್ಲಿ ಕುಳಿತಿರುವ ಮಾನವನಿಗೆ) ನಿಶ್ಚಲವಾಗಿರುವ [[ನಕ್ಷತ್ರಗಳು]] ಪೂರ್ವದಿಂದ ಪಶ್ಚಿಮದತ್ತ ಸರಿಯುವಂತೆ ಭಾಸವಾಗುವುದಾಗಿದೆ. (ಅಚಲಾನಿ ಭಾನಿ ತದ್ವತ್ ಸಮಪಶ್ಚಿಮಗಾನಿ). (iv) ಸೂರ್ಯೋದಯಾಸ್ತಗಳು ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆ ಕಾಲಕ್ಕೆ ಉಂಟಾಗುವ ವಿದ್ಯಮಾನವನ್ನು ಆರ್ಯಭಟ ವಿವರಿಸುತ್ತಾನೆ: ಲಂಕೆಯಲ್ಲಿ ಸೂರ್ಯೋದಯವಾಗುವಾಗ ಸಿದ್ಧಪುರದಲ್ಲಿ ಸೂರ್ಯಾಸ್ತವೂ, ಯವ (ಯಮ) ಕೋಟೆಯಲ್ಲಿ ಮಧ್ಯಾಹ್ನವೂ, ರೋಮಕ ಪ್ರದೇಶದಲ್ಲಿ ಅರ್ಧ ರಾತ್ರಿಯೂ ಆಗಿರುತ್ತವೆ. (v) [[ಉತ್ತರ ಧ್ರುವ|ಉತ್ತರ]] ಮತ್ತು [[ದಕ್ಷಿಣ ಧ್ರುವ]] (ಅಥವಾ ಸುಮೇರು ಮತ್ತು ಕುಮೇರು) ಪ್ರದೇಶಗಳಲ್ಲಿ 6 ತಿಂಗಳು ಸತತವಾಗಿ ಹಗಲೂ ಉಳಿದ 6 ತಿಂಗಳು ಸತತವಾಗಿ ಇರುಳೂ ಇರುತ್ತವೆ. == ಒಂದನೆಯ ಭಾಸ್ಕರ (ಕ್ರಿಶ 600) == ಆರ್ಯಭಟನ ತರುವಾಯ ಬಂದ ಗಣಿತ-ಖಗೋಳಜ್ಞರಲ್ಲಿ ಈತ ಆರ್ಯಭಟೀಯಮ್ ಗ್ರಂಥಕ್ಕೆ ಬರೆದ ವ್ಯಾಖ್ಯಾನ ಬಹಳ ಪ್ರಖ್ಯಾತಿ ಪಡೆದಿದೆ. ಭಾಸ್ಕರನ ಈ ವ್ಯಾಖ್ಯಾನದಿಂದಲೇ ಮೂಲಗ್ರಂಥವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇವನು [[ಸೌರಾಷ್ಟ್ರ]] ಪ್ರದೇಶದ [[:en:Vallabhi|ವಲ್ಲಭಿ]] ನಗರದಲ್ಲಿದ್ದನೆಂದು ತಿಳಿದುಬರುತ್ತದೆ. ಈತ ರಚಿಸಿದ ಗ್ರಂಥಗಳಿವು: ''ಮಹಾಭಾಸ್ಕರೀಯ'' ಎಂಬ ಎಂಟು ಅಧ್ಯಾಯಗಳನ್ನೊಳಗೊಂಡ ಖಗೋಳಗ್ರಂಥ, ''ಆರ್ಯಭಟೀಯಭಾಷ್ಯ'', ''ಲಘುಭಾಸ್ಕರೀಯ''.<ref>{{Harvtxt|Keller|2006a|p=xiii}}</ref> ಈ ಕೊನೆಯದು ಮಹಾಭಾಸ್ಕರೀಯದ ಸಂಕ್ಷಿಪ್ತ ರೂಪ. ಇದರಲ್ಲಿ ಎಂಟು ಅಧ್ಯಾಯಗಳಿವೆ. ಭಾಸ್ಕರ ಮುಖ್ಯವಾಗಿ ಖಗೋಳಜ್ಞನಾಗಿದ್ದರೂ ಈತನ ಕೃತಿಗಳಲ್ಲಿ ಅನೇಕ ಗಣಿತ ಸಮಸ್ಯೆಗಳನ್ನು ಚರ್ಚಿಸಲಾಗಿದೆ ಹಾಗೂ ಒಳ್ಳೆಯ ಉದಾಹರಣೆಗಳನ್ನೂ ಕೊಡಲಾಗಿದೆ. ಒಂದನೆಯ ಡಿಗ್ರಿಯ ಅನಿರ್ದಿಷ್ಟ ಸಮೀಕರಣ ಬಿಡಿಸಲು ಸಮರ್ಪಕವಾದ ವಿಧಾನವನ್ನು ಉದಾಹರಣೆಗಳ ಸಹಿತ ಮಹಾಭಾಸ್ಕರೀಯದಲ್ಲಿ ಚರ್ಚಿಸಿದ್ದಾನೆ. == ಬ್ರಹ್ಮಗುಪ್ತ (ಏಳನೆಯ ಶತಮಾನ) == [[ಬ್ರಹ್ಮಗುಪ್ತ]] ಆತ್ಯುತ್ತಮ ಮಟ್ಟದ ಖಗೋಳಜ್ಞ ಹಾಗೂ ಗಣಿತಜ್ಞ. ಇವನು [[ಉಜ್ಜೆಯನ್|ಉಜ್ಜಯಿನೀ]] ನಗರದಲ್ಲಿದ್ದ.{{sfn|Gupta|2008|p=163}} ತಂದರೆಯ ಹೆಸರು ಜಿಷ್ಣು. ಶ್ರೀವ್ಯಾಘ್ರಮುಖ ಎಂಬ ಶಕ (ಅಥವಾ ಚಾಪಾ) ರಾಜನ ಕಾಲದಲ್ಲಿ ತನ್ನ ಪ್ರಸಿದ್ಧ ಗ್ರಂಥವಾದ ''ಬ್ರಹ್ಮಸ್ಫುಟ ಸಿದ್ದಾಂತ''ವನ್ನೂ (628) ಅನಂತರ ''ಖಂಡಖಾದ್ಯಕ'' ಎಂಬ ಖಗೋಲ ಗ್ರಂಥವನ್ನೂ (655) ರಚಿಸಿದ. ಇಪ್ಪತ್ತನಾಲ್ಕು ಅಧ್ಯಾಯಗಳಿಂದ ಕೂಡಿದ ಬೃಹದ್ಗ್ರಂಥ ಬ್ರಹ್ಮಸ್ಫುಟ ಸಿದ್ದಾಂತ. ಇದರಲ್ಲಿ ''ಗಣಿತಾಧ್ಯಾಯ'' ಮತ್ತು ''ಕುಟ್ಟಕಾಧ್ಯಾಯ'' ಎಂಬ ಎರಡು ಮುಖ್ಯ ಅಧ್ಯಾಯಗಳನ್ನು ಶುದ್ಧಗಣಿತಕ್ಕೆ ಸಂಬಂಧಪಟ್ಟವು. ಮೊದಲನೆಯದರಲ್ಲಿ ಮುಖ್ಯವಾಗಿ ಚರ್ಚಿಸಿರುವ ವಿಷಯಗಳೆಂದರೆ ತ್ರಿಕೋನ, [[:en:Cyclic quadrilateral|ವೃತ್ತಾಂತರ್ಗತ ಚತುರ್ಭುಜ]], ವರ್ಗ ಸಮೀಕರಣಗಳು ಹಾಗೂ ಶೂನ್ಯ ಮತ್ತು ಋಣಸಂಖ್ಯೆಗಳಿಗೆ ಸಂಬಂಧಪಟ್ಟಂತೆ ಗಣಿತ ಪರಿಕರ್ಮಗಳು.<ref>{{cite book|title=The Nothing That Is: A Natural History of Zero|last=Kaplan|first=Robert|publisher=Allen Lane/The Penguin Press|year=1999|location=London|pages=68–75|bibcode=2000tnti.book.....K}}</ref> ಎರಡನೆಯದಲ್ಲಿ ಒಂದನೆಯ ಹಾಗೂ ಎರಡನೆಯ ಡಿಗ್ರಿಯ ಅನಿರ್ದಿಷ್ಟ ಸಮೀಕರಣಗಳನ್ನು ಬಿಡಿಸುವ ವಿಧಾನಗಳನ್ನು ಚರ್ಚಿಸಲಾಗಿದೆ. ಸ್ಪಷ್ಟಧಿಕಾರ ಅಧ್ಯಾಯದಲ್ಲಿ ತ್ರಿಕೋಣಮಿತಿಯ ಸೂತ್ರಗಳನ್ನೂ, ಜ್ಯಾಪಟ್ಟಿಗಳನ್ನೂ (ಸೈನ್-ಟೇಬಲ್ಸ್) ಕೊಡಲಾಗಿದೆ.<ref>{{harvtxt|Plofker|2007|p=419}}</ref><ref name="Plofker 419–420">{{harvtxt|Plofker|2007|pp=419–420}} Brahmagupta's sine table, like much other numerical data in Sanskrit treatises, is encoded mostly in concrete-number notation that uses names of objects to represent the digits of place-value numerals, starting with the least significant. [...] There are fourteen Progenitors ("Manu") in Indian cosmology; "twins" of course stands for 2; the seven stars of Ursa Major (the "Sages") for 7, the four Vedas, and the four sides of the traditional dice used in gambling, for 6, and so on. Thus Brahmagupta enumerates his first six sine-values as 214, 427, 638, 846, 1051, 1251. (His remaining eighteen sines are 1446, 1635, 1817, 1991, 2156, 2312, 2459, 2594, 2719, 2832, 2933, 3021, 3096, 3159, 3207, 3242, 3263, 3270). The ''Paitamahasiddhanta'', however, specifies an initial sine-value of 225 (although the rest of its sine-table is lost), implying a trigonometric radius of ''R'' = 3438 approx= C(')/2π: a tradition followed, as we have seen, by Aryabhata. Nobody knows why Brahmagupta chose instead to normalize these values to R = 3270.</ref> ಈತನ [[ಸಂಸ್ಕೃತ]] ಗ್ರಂಥಗಳ ಅರೇಬಿಕ್ [[ಭಾಷಾಂತರ|ಭಾಷಾಂತರಗಳು]] ಎಂಟನೆಯ ಶತಮಾನದ ಹೊತ್ತಿಗೆ ಅರೇಬಿಯಾ ದೇಶದಲ್ಲಿ ಜನಪ್ರಿಯವಾಗಿದ್ದುವು. ಚಕ್ರೀಯ ಚತುರ್ಭುಜವೊಂದರ ಭುಜಗಳು '''''a,b,c,d''''' ಮತ್ತು ಇವುಗಳ ಮೊತ್ತ '''''2s''''' ಆಗಿದ್ದರೆ ಇದರ ಸಲೆ <math>\sqrt{(s-a)(s-b)(s-c)(s-d)}</math>. ನಾಜೂಕಾದ ಈ ಸೂತ್ರ ಕೊಟ್ಟ ಮೊದಲಿಗೆ ಬ್ರಹ್ಮಗುಪ್ತ. ರೇಖಾಗಣಿತಕ್ಕೆ ಬ್ರಹ್ಮಗುಪ್ತನ ಕೊಡಗೆ ಬಹಳ ಮಹತ್ತ್ವದ್ದು: (i) ಉದ್ದ ಒಂದು ಪರಿಮೇಯ ಸಂಖ್ಯೆ ಆಗಿರುವ ಬಾಹುಗಳ ಚತುರ್ಭುಜಗಳನ್ನು ಚರ್ಚಿಸಿದವರಲ್ಲಿ ಬ್ರಹ್ಮಗುಪ್ತನೇ ಮೊದಲಿಗ. (ii) ಚಕ್ರೀಯ ಚತುರ್ಭುಜದ ಬಾಹುಗಳ ಮಾನಗಳನ್ನು ಉಪಯೋಗಿಸಿಕೊಂಡು ಅದರ ಕರ್ಣಗಳನ್ನು ಕಂಡುಹಿಡಿಯುವ ಪ್ರಮೇಯ, ಹಾಗೂ (iii) ತ್ರಿಕೋನದ ಪರಿವೃತ್ತದ ವ್ಯಾಸಕ್ಕೆ ಸಂಬಂಧಪಟ್ಟ ಪ್ರಮೇಯ. ಇವು ಬ್ರಹ್ಮಗುಪ್ತನ ಪ್ರಮೇಯಗಳೆಂದು ಪ್ರಸಿದ್ಧವಾಗಿವೆ. '''''Nx<sup>2</sup> + 1 = y<sup>2</sup>''''' ಎಂಬ ಮಾದರಿಯ ಕ್ಲಿಷ್ಟ ಅನಿರ್ದಿಷ್ಟ ವರ್ಗಸಮೀಕರಣವನ್ನು ಮತ್ತು ಪೂರ್ಣಾಂಕ ಬೆಲೆ ಹೊಂದುವಂತೆ ಬಿಡಿಸುವ ವಿಧಾನವನ್ನು ಮೊತ್ತಮೊದಲಿಗೆ ಚರ್ಚಿಸಿದವ ಬ್ರಹ್ಮಗುಪ್ತ. [[:en:Khandakhadyaka|ಖಂಡಖಾದ್ಯಕ]] ಗ್ರಂಥದಲ್ಲಿ ಚ್ಯಾಪಟ್ಟಿ ರಚನೆಯ ವಿಧಾನ ಚರ್ಚಿಸುವ ಸಂದರ್ಭದಲ್ಲಿ ಬ್ರಹ್ಮಗುಪ್ತ ಆಧುನಿಕ ಗಣಿತದ ಅಂತಃಕ್ಷೇಪ (ಇಂಟರ್ಪೊಲೇಷನ್) ಎಂಬ ವಿಧಾನವನ್ನು ಬಹಳ ಸೊಗಸಾಗಿ ಪ್ರಯೋಗಿಸಿದ್ದಾನೆ. ಎರಡನೆಯ ಅಂತರಗಳನ್ನೊಳಗೊಂಡ [[ಅಂತಃಕ್ಷೇಪೋಕ್ತಿ(ಇಂಟರ್ಪೊಲೇಷನ್ ಫಾರ್ಮುಲ)|ಅಂತಃಕ್ಷೇಪೋಕ್ತಿಯನ್ನು]] ಮೊದಲ ಬಾರಿಗೆ ಪ್ರಯೋಗಿಸಿದಾತ ಬ್ರಹ್ಮಗುಪ್ತ.<ref>Joseph [[ಪ್ರಾಚೀನ ಭಾರತೀಯ ಗಣಿತ#joseph-2000|(2000, pp.285–86)]].</ref> [[:en:Prithudaka|ಪೃಥೂದಕ ಸ್ವಾಮಿ]] (850) ಎಂಬ ಗಣಿತಜ್ಞ ಬ್ರಹ್ಮಗುಪ್ತನ ಬ್ರಹ್ಮಸ್ಫುಟ ಸಿದ್ಧಾಂತಕ್ಕೆ ವ್ಯಾಖ್ಯಾನ ಬರೆದಿರುವನು.{{sfn|Pottage|1974|loc=See in particular the footnote on p.&nbsp;313.}} ಇದರಲ್ಲಿ ಬಹಳಷ್ಟು ಗಣಿತ ಸಮಸ್ಯೆಗಳಿಗೆ ಒಳ್ಳೆಯ ಉದಾಹರಣೆಗಳನ್ನು ಕೊಡಲಾಗಿದೆ. ರೇಖಾಗಣಿತಕ್ಕೆ ಸಂಬಂಧಪಟ್ಟ [[ಕ್ಲಾಡಿಯಸ್ ಟಾಲೆಮಿ|ಟಾಲೆಮಿಯ]] ಪ್ರಮೇಯಕ್ಕೆ ಪೃಥೂದಕ ಸ್ವಾಮಿ ಸಾಧನೆ ಕೊಟ್ಟದ್ದಾನೆ. == ಶ್ರೀಧರಾಚಾರ್ಯ (850) == [[ಶ್ರೀಧರ|ಶ್ರೀಧರಾಚಾರ್ಯನ]] ''ಪಾಟಿ ಗಣಿತ'' ಅಥವಾ ತ್ರಿಶತಿಕಾ (300 ಶ್ಲೋಕಗಳಿರುವುದರಿಂದ ಈ ಹೆಸರು) ಸಾಕಷ್ಟು ಗಣಿತ ನಿಯಮಗಳನ್ನೂ ಉದಾಹರಣೆಗಳನ್ನೂ ಒಳಗೊಂಡಿರುವ ಉತ್ಕೃಷ್ಟ ಗಣಿತ ಗ್ರಂಥ.{{sfn|Gupta|2008}} ಈತ ಗಣಿತದ ಪರಿಕರ್ಮಗಳನ್ನಲ್ಲದೆ, ಮುಖ್ಯವಾಗಿ ಸಲೆ, ಸಮಾಂತರ ಹಾಗೂ ಗುಣೋತ್ತರ ಶ್ರೇಣಿಗಳು ಮತ್ತು ಮಿಶ್ರಣಗಳಿಗೆ ಸಂಬಂಧಪಟ್ಟ ವಿಧಾನಗಳನ್ನು ಕೂಡ ಚರ್ಚಿಸಿದ್ದಾನೆ. ಶ್ರೀಧರನ ಕೊಡುಗೆ ಎಂದರೆ '''''ax<sup>2</sup> + bx + c = 0''''' ಮಾದರಿಯ ವರ್ಗಸಮೀಕರಣವನ್ನು [[:en:Completing the square|ವರ್ಗಪೂರ್ಣೀಕರಣ]] ವಿಧಾನದಿಂದ ಬಿಡಿಸುವುದು. ಗಣಿತದಲ್ಲಿ ಇದು ಶ್ರೀಧರನ ವಿಧಾನವೆಂದೇ ಪ್ರಸಿದ್ಧಿಯಾಗಿದೆ: <math>\begin{align} ax^2 + bx + c = 0 \\ 4a^2x^2 + 4abx + 4ac = 0 \\ (2ax + b)^2 - b^2 + 4ac = 0 \\ 2ax + b = \plusmn\sqrt{b^2 - 4ac} \\ x = \frac{-b \plusmn\sqrt{b^2 - 4ac}}{2a} \end{align}</math> == ಮಹಾವೀರಾಚಾರ್ಯ (9ನೆಯ ಶತಮಾನ) == ಆರ್ಯಭಟ ಮತ್ತು ಬ್ರಹ್ಮಗುಪ್ತನ ಅನಂತರ ಬಂದ ಗಣಿತಜ್ಞರಲ್ಲಿ [[ಕರ್ನಾಟಕ]] ದೇಶದವರಾದ [[ಮಹಾವೀರ (ಗಣಿತಜ್ಞ)|ಮಹಾವೀರ]] ಮತ್ತು [[ಭಾಸ್ಕರಾಚಾರ್ಯ|(ಎರಡನೆಯ) ಭಾಸ್ಕರಚಾರ್ಯ]] ಪ್ರಸಿದ್ಧರು. ಜೈನಮತಸ್ಥನಾದ ಮಹಾವೀರಾಚಾರ್ಯ [[ರಾಷ್ಟ್ರಕೂಟ]] ದೊರೆ [[ಮೊದಲನೇ ಅಮೋಘವರ್ಷ|ಅಮೋಘವರ್ಷ ನೃಪತುಂಗನ]] (815-878) ಆಸ್ಥಾನದಲ್ಲಿದ್ದ.{{sfn|Puttaswamy|2012|p=231}} ದಕ್ಷಿಣ ಭಾರತದ ಇತಿಹಾಸದಲ್ಲಿ ಸಮೃದ್ಧಿ, ರಾಜಕೀಯ ಸ್ಥಿರತೆ, ಮತ್ತು ಸಂಗೀತ, ಸಾಹಿತ್ಯ, ಕಲೆಗಳ ಬೆಳೆವಣಿಗೆ ಉನ್ನತ ಮಟ್ಟದಲ್ಲಿದ್ದ ಕಾಲದಲ್ಲಿ ನೃಪತುಂಗನ ಆಶ್ರಯದಲ್ಲಿ ಬಾಳಿ ಗಣಿತ ಬೆಳಗಿಸಿ ಜನಪ್ರಿಯವಾಗುವಂತೆ ಮಾಡಿದ. ಮಹಾವೀರನಲ್ಲಿ ಒಬ್ಬ ಸಿದ್ಧ ಗಣಿತಜ್ಞನ ಬುದ್ಧಿ, ತೀಕ್ಷ್ಣತೆ, ಕವಿಯ ರಸಿಕತೆ ಮತ್ತು ಕಲಾವಿದನ ಸೃಜನಾತ್ಮಕ ಕಲ್ಪನೆ ಇವುಗಳ ತ್ರಿವೇಣೀ ಸಂಗಮ ಕಾಣುತ್ತೇವೆ. ಈತನ ಕಾಲದ ತನಕ ಬೆಳೆದು ಬಂದಿದ್ದ ಗಣಿತವನ್ನು ಒಂದೆಡೆಯಲ್ಲೇ ಸಾರಭೂತವಾಗಿ ಸಿಗುವಂತೆ ಮಾಡಿ, ಸ್ವಾರಸ್ಯವಾದ ಮತ್ತು ವೈವಿಧ್ಯಮಯವಾದ ಉದಾಹರಣೆಗಳಿಂದ ಪೋಣಿಸಿದ ಮಹಾವೀರನ [[:en:Gaṇita-sāra-saṅgraha|ಗಣಿತಸಾರಸಂಗ್ರಹವೆಂಬ]] ಶುದ್ಧಗಣಿತದ ಗ್ರಂಥ ಮುಖ್ಯವಾಗಿ [[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಬಹಳ ಕಾಲ ಪ್ರಸಿದ್ಧವೂ ಜನಪ್ರಿಯವೂ ಆದ ಪಠ್ಯಗ್ರಂಥವಾಗಿ ಮೆರೆಯಿತು. ಇಂದು ನಮ್ಮ ವಿದ್ಯಾರ್ಥಿಗಳಿಗಾಗಿ ಬರೆಯಲಾಗುತ್ತಿರುವ ಅಂಕಗಣಿತ ಮತ್ತು ಬೀಜಗಣಿತ ಪುಸ್ತಕಗಳಿಗೆ ಮೊದಲನೆಯ ಮಾದರಿ ಗ್ರಂಥ ಈ ಗಣಿತಸಾರ ಸಂಗ್ರಹ. ಅಂಕಗಣಿತದೊಂದಿಗೆ ಬೀಜಗಣಿತ ಮತ್ತು ರೇಖಾಗಣಿತಳಿಗೆ ಸಂಬಂಧಪಟ್ಟ ವಿಷಯಗಳನ್ನೂ ಸೇರಿಸಿ ಬೇರೆ ಬೇರೆ ಪ್ರಕರಣಗಳನ್ನು ಒಟ್ಟು ಒಂಬತ್ತು ಅಧ್ಯಾಯಗಳಾಗಿ ವಿಂಗಡಿಸಿ ಮಹಾವೀರ ಈ ಗ್ರಂಥ ರಚಿಸಿದ್ದಾನೆ. ಈತನ ಕೆಲವು ವಿಶೇಷ ಕೊಡುಗೆಗಳಿವು: (i) ಮಾಲಾರೂಪದಲ್ಲಿ ಅಂದರೆ ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಓದಿದಾಗ ಒಂದೇ ಸಂಖ್ಯೆಯಾಗುವ ಕೆಲವು ಗುಣಾಕಾರಗಳು: 139 x 109 = 15,151 152207 x 73 = 1,11,11,111 14287143 x 7 = 100010001 ಇತ್ಯಾದಿ (ii) ಒಂದು ಸಂಖ್ಯೆಯ ಘನವನ್ನು ([[:en:Cube (algebra)|ಕ್ಯೂಬ್]]) ಕಂಡುಹಿಡಿಯಲು ಈತ ಅನೇಕ ವಿಧಾನಗಳನ್ನು ಸೂಚಿಸಿದ್ದಾನೆ. ಅವು ಶ್ರೇಢೀ ಗಣಿತದ ಮಾದರಿಗಳಾಗಿವೆ: '''''n + 3n + 5n + ….n ಪದಗಳವರೆಗೆ = n<sup>3</sup>''''' '''''n<sup>2</sup> + (n-1)[1 + 3 + 5 +….n ಪದಗಳವರೆಗೆ] = n<sup>3</sup>''''' '''''3[1.2 + 2.3 + 3.4 +….+(n-1)n] + n = n<sup>3</sup>''''' (iii) ಯಾವ [[ಭಿನ್ನಾಂಕ|ಭಿನ್ನರಾಶಿಯೇ]] ಆಗಲಿ ಅದನ್ನು 1 ಅಂಶವಾಗಿ (ನ್ಯೂಮರೇಟರ್) ಹೊಂದಿರುವ ಅನೇಕ ಭಿನ್ನರಾಶಿಗಳ ಮೊತ್ತವಾಗಿ ತೋರಿಸುವ ವಿಧಾನ ಮಹಾವೀರನ ವಿಶಿಷ್ಟ ಕೊಡಿಗೆ. ಇವನ್ನು ಆತ ರೂಪಾಂತರ ರಾಶಿ ಎಂದು ಕರೆದಿದ್ದಾನೆ.<ref name="k497">{{Harvnb|Kusuba|2004|pp=497–516}}</ref> (iv) ವಿಕಲ್ಪ (ಅಥವಾ ಭಂಗ): ಪ್ರಸ್ತರಣ ಮತ್ತು ವಿಕಲ್ಪ (ಅಥವಾ ಇಂದಿನ ಪರಿಭಾಷೆಯಲ್ಲಿ ಕ್ರಮಯೋಜನೆ ಮತ್ತು ವಿಕಲ್ಪ - ಪರ್ಮ್ಯುಟೇಷನ್ಸ್, ಮತ್ತು ಕಾಂಬಿನೇಷನ್ಸ್) ಎಂಬ ಗಣಿತಶಾಖೆಗೆ ಜೈನರು ಬಹಳ ಪ್ರಾಶಸ್ತ್ಯ ಕೊಟ್ಟಿದ್ದಾರೆ. '''''n''''' ಪದಾರ್ಥಗಳ ಪೈಕಿ ಒಂದೊಂದು ಬಾರಿಗೆ, '''''r''''' ಪದಾರ್ಥಗಳಂತೆ ಆಯ್ದುಕೊಳ್ಳಬಹುದಾದ ಒಟ್ಟು ಆಯ್ಕೆಗಳ ಸಂಖ್ಯೆಯನ್ನು '''''<sup>n</sup>C<sub>r</sub>''''' ಎಂದು ಸೂಚಿಸುತ್ತೇವೆ. ಇದರ ಬೆಲೆ ಕಂಡುಹಿಡಿಯಲು ಸಾರ್ವತ್ರಿಕ ಸೂತ್ರ: <math>{}^nC_r = \frac{n(n-1)\cdots(n-r+1)}{1.2\cdots r}</math>ಈ ಸೂತ್ರವನ್ನು ಮೊದಲಿಗೆ ಕೊಟ್ಟವ ಮಹಾವೀರಾಚಾರ್ಯ. [[:en:David Eugene Smith|ಸ್ಮಿತ್]] ಬರೆದಿರುವ ಪ್ರಸಿದ್ಧ ಗ್ರಂಥ ಹಿಸ್ಟರಿ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ [[:en:Pierre Hérigone|ಹೆರಿಗಾನ್]] ಎಂಬಾತ ಇದನ್ನು 1634ರಲ್ಲಿ ಮೊದಲ ಬಾರಿಗೆ ಪ್ರಕಟಿಸಿದ ಎಂದಿದೆ. ವಾಸ್ತವವಾಗಿ ಮಹಾವೀರಾಚಾರ್ಯನಿಗೆ ಈ ಗೌರವ ಸಲ್ಲತಕ್ಕದ್ದು. (v) ಋಣಸಂಖ್ಯೆಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಮಹಾವೀರ ಸ್ಪಷ್ಟವಾಗಿ ತಿಳಿಸಿದ್ದಾನೆ. ಅಂತೆಯೇ ಶೂನ್ಯಕ್ಕೆ ಸಂಬಂಧಿಸಿದಂತೆ ಆತ ನೀಡಿರುವ ನಿಯಮಗಳು ಆಧುನಿಕ ಚಿಹ್ನೆಗಳಲ್ಲಿ '''''a ± 0 = a''''' ಮತ್ತು '''''a x 0 = 0''''' ಎಂದಾಗುತ್ತವೆ. ಯಾವುದೇ ಋಣಸಂಖ್ಯೆಯ ವರ್ಗ ಧನಸಂಖ್ಯೆಯೆ ಆಗುವುದರಿಂದ ಋಣ ಸಂಖ್ಯೆಗೆ ವರ್ಗಮೂಲ ಇರುವುದಿಲ್ಲ ಎಂದು ಮೊದಲಬಾರಿಗೆ ಮಹಾವೀರ ಸ್ಪಷ್ಟಡಿಸಿದ್ದಾನೆ.{{sfn|Selin|2008|p=1268}} ಋಣಸಂಖ್ಯೆಯ ವರ್ಗಮೂಲವನ್ನು ಊಹಾ ಸಂಖ್ಯೆ ([[:en:Imaginary number|ಇಮ್ಯಾಜಿನರಿ ನಂಬರ್]]) ಆಗಿ ಪರಿಗಣಿಸಬಹುದೆಂಬ ಪರಿಕಲ್ಪನೆ ಬಹಳ ಶತಮಾನಗಳ ತರುವಾಯ ಬಂದ ಪಾಶ್ಚಾತ್ಯ ಗಣಿತವಿದರ ಕೊಡುಗೆ. (vi) ವರ್ಗಸಮೀಕರಣಗಳನ್ನು (ಕ್ವಾಡ್ರಾಟಿಕ್ ಇಕ್ವೇಷ್ಪನ್ಸ್) ಸಾಧಿಸುವ ಬಗ್ಗೆ ವಿವರಿಸುತ್ತ ಸೊಗಸಾದ ಮತ್ತು ಸ್ವಾರಸ್ಯವಾದ ಉದಾಹರಣೆ ಕೊಟ್ಟಿದ್ದಾನೆ. ಅಂತೆಯೇ ಸಮಾಂತರ ಮತ್ತು ಗುಣೋತ್ತರ ಶ್ರೇಣಿಗಳಿಗೆ ಸಂಬಂಧಪಟ್ಟ ಸೂತ್ರಗಳನ್ನು ಉದಹಾರಣೆಗಳೊಂದಿಗೆ ಚರ್ಚಿಸಿದ್ದಾನೆ. (vii) ತ್ರಿಕೋನ, ವೃತ್ತ ಮತ್ತು ಚಕ್ರೀಯ ಚತುರ್ಭುಜಗಳ ಅನೇಕ [[ಪ್ರಮೇಯ|ಪ್ರಮೇಯಗಳನ್ನು]] ಚರ್ಚಿಸಿದ್ದಾನೆ. ಅವುಗಳ ಪೈಕಿ ಮುಖ್ಯವಾದದ್ದು ಇದು: ಚಕ್ರೀಯ ಚತುರ್ಭುಜದಲ್ಲಿ ಪೂರ್ಣಾಂಕ ಸಂಖ್ಯೆ ಉದ್ದದ ಭುಜಗಳಿದ್ದು, ಪೂರ್ಣಾಂಕ ಸಂಖ್ಯೆಯ ಸಲೆ ಇರುವ ಚತುರ್ಭುಜದ ಸಾಧನೆ, ಪೂರ್ಣಾಂಕ ಉದ್ದ ಭುಜಗಳಿರುವ ತ್ರಿಭುಜ ಮತ್ತು ಚತುರ್ಭುಜಗಳಿಗೆ ಮಹಾವೀರ ಬಹಳ ಮಹತ್ತ್ವಕೊಟ್ಟು ''ಜನ್ಯ ವ್ಯವಹಾರ'' ಎಂಬ ಹೆಸರಿನಿಂದ ಈ ಪ್ರಕರಣವನ್ನು ವಿಶದವಾಗಿಯೂ ಸ್ಪಷ್ಟವಾಗಿಯೂ ಚರ್ಚಿಸಿದ್ದಾನೆ. (viii) ನಾಲ್ಕು ಸಮ ವೃತ್ತಗಳು ಒಂದನ್ನೊಂದು ಸ್ಪರ್ಶಿಸುವಂತಿದ್ದರೆ, ಆ ವೃತ್ತಗಳ ಮಧ್ಯದಲ್ಲಿದ್ದು ಅವುಗಳಿಂದ ಬಂಧಿತವಾದ ಪ್ರದೇಶದ ಸಲೆ ಗಣಿಸಲು ಹಿಡಿಯಲು ಸೂತ್ರ ಕೊಟ್ಟಿದ್ದಾನೆ. (ix) ರೇಖಾಗಣಿತಕ್ಕೆ ಸಂಬಂಧಿಸಿದಂತೆ ಮಹಾವೀರನ ಇನ್ನೊಂದು ಕೊಡುಗೆ ಎಂದರೆ ದೀರ್ಘವೃತ್ತದ [[ಪರಿಧಿ]] ಮತ್ತು ಸಲೆ ಕೊಡುವ ಸೂತ್ರಗಳು.{{sfn|Krebs|2004|p=132}} ದೀರ್ಘವೃತ್ತವನ್ನು ಈತ ''ಆಯತವೃತ್ತ''ವೆಂದು ಕರೆದ. ಈತನ ಪ್ರಕಾರ ಇದರ ಪರಿಧಿ <math>c = \sqrt{24b^2 + 16a^2}</math>. ಇಲ್ಲಿ '''''2a''''' ಮತ್ತು '''''2b''''' ಆಯತವೃತ್ತದ ದೀರ್ಘ ಮತ್ತ ಹ್ರಸ್ವ ಅಕ್ಷಗಳು ([[:en:Semi-major and semi-minor axes|ಮೇಜರ್ ಆ್ಯಕ್ಸಿಸ್ ಮತ್ತು ಮೈನರ್ ಆ್ಯಕ್ಸಿಸ್]]). ಒಂದು ವೇಳೆ <math>\pi = \sqrt{10}</math> ಎಂಬ ಸ್ಥೂಲಬೆಲೆ ತೆಗೆದುಕೊಂಡರೆ ಪರಿಧಿ <math>2\pi a\sqrt{1 - (3/5)e^2}</math> ಎಂದಾಗುತ್ತದೆ. ಆಧುನಿಕ ಕೋಷ್ಟಕಗಳಲ್ಲಿ ಕೊಡಲಾಗಿರುವ <math>2\pi \sqrt{(a^2 + b^2)/2}</math> ಎಂಬ ಸ್ಥೂಲ ಸೂತ್ರಕ್ಕಿಂತ ಮಹಾವೀರನ ಸೂತ್ರ ಹೆಚ್ಚು ಸಮರ್ಪಕವಾಗಿದೆ. == ಎರಡನೆಯ ಆರ್ಯಭಟ (950) == ಈತ ಬರೆದಿರುವ ಗ್ರಂಥದ ಹೆಸರು ''ಮಹಾಸಿದ್ಧಾಂತ.'' ಇದರಲ್ಲಿ ಪಾಟೀ, ಕುಟ್ಟಕ ಮತ್ತು ಬೀಜಗಣಿತಗಳನ್ನು ಬೇರೆ ಬೇರೆಯಾಗಿ ವಿವರಿಸಿದ್ದಾನೆ. ವರ್ಗ ಸಮೀಕರಣಗಳನ್ನು ಬಿಡಿಸಲು (ಮೊದಲನೆಯ) ಆರ್ಯಭಟ ಮತ್ತು ಬ್ರಹ್ಮಗುಪ್ತನ ವಿಧಾನಗಳನ್ನೇ ಉಪಯೋಗಿಸಿದ್ದಾನೆ. ಒಂದನೆಯ ಡಿಗ್ರಿಯ ಅನಿರ್ದಿಷ್ಟ ಸಮೀಕರಣಗಳನ್ನು ಬಿಡಿಸಲು ಸುಲಭವಾಗುವಂತೆ ಕೆಲವು ಸಲಹೆಗಳನ್ನು ಸೂಚಿಸಿದ್ದಾನೆ. ಕುಟ್ಟುಕಾಧ್ಯಾಯಕ್ಕೆ ಈತ ಕೊಟ್ಟಿರುವ ವಿಶೇಷ ತಿರುವಿನಿಂದಾಗಿ, ಮುಂದೆ ಬಂದ ಗಣಿತಜ್ಞರು ಈ ವಿಷಯಕ್ಕೆ ಬಹಳ ಮಹತ್ತ್ವ ಕೊಟ್ಟಿದ್ದಾರೆ. == ಶ್ರೀಪತಿ (1039) == ಇವನೊಬ್ಬ ಜೈನ ಖಗೋಳಜ್ಞ ಹಾಗೂ ಗಣಿತಜ್ಞ. ಈತನ ''ಗಣಿತ ತಿಲಕ'' ಎಂಬ ಗ್ರಂಥ ಪೂರ್ತಿ ಅಂಕಗಣಿತಕ್ಕೆ ಮೀಸಲು. ''ಸಿದ್ಧಾಂತಶೇಖರ'' ಈತನ ಇನ್ನೊಂದು ಗ್ರಂಥ. ಇದು ಮುಖ್ಯವಾಗಿ ಖಗೋಳ ಗ್ರಂಥವಾಗಿದ್ದು, ಇದರ 20 ಅಧ್ಯಾಯಗಳ ಪೈಕಿ ಎರಡು ಅಧ್ಯಾಯಗಳಲ್ಲಿ ಬೀಜಗಣಿತಕ್ಕೆ ಸಂಬಂಧಪಟ್ಟಂತೆ ವ್ಯಕ್ತಗಣಿತ ಮತ್ತು ಅವ್ಯಕ್ತಗಣಿತ ಎಂಬ ವಿಷಯಗಳನ್ನು ಚರ್ಚಿಸಿದ್ದಾನೆ. ಈತ ಬೀಜಗಣಿತ ಎಂಬ ಗ್ರಂಥವನ್ನೂ ರಚಿಸಿದ್ದಾನೆಂದು ತಿಳಿದು ಬಂದಿದೆ. ಆದರೆ ಇದು ಉಪಲಬ್ಧವಿಲ್ಲ. == ಎರಡನೆಯ ಭಾಸ್ಕರಾಚಾರ್ಯ (1114) == ಇವನು ಭಾರತೀಯ ಗಣಿತದ ಚರಿತ್ರೆಯಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ. ಇದರ ಮುಖ್ಯ ಕಾರಣ ಪ್ರಾಯಶಃ ಈತ ರಚಿಸಿರುವ [[:en:Līlāvatī|ಲೀಲಾವತೀ]]. ಈತನ ಜನನ (1114) [[ಪಶ್ಚಿಮ ಘಟ್ಟಗಳು|ಸಹ್ಯಾದ್ರಿ ಪರ್ವತ ಶ್ರೇಣಿಯ]] ತಪ್ಪಲಿನಲ್ಲಿರುವ ಬಿಜ್ಜಡಬಿಡ ಎಂಬಲ್ಲಿ. ಅದು ಇಂದಿನ ಬಿಜಾಪುರವೆಂದೂ ಆಗಿನ ಕಾಲದಲ್ಲೂ ಇದು ಕರ್ನಾಟಕದಲ್ಲೇ ಇತ್ತೆಂದೂ ನಂಬಲಾಗಿದೆ.<ref>"1. Ignited minds page 39 by APJ Abdul Kalam, 2. Prof Sudakara Divedi (1855-1910), 3. Dr B A Salethor (Indian Culture), 4. Govt of Karnataka Publications, 5. Dr Nararajan (Lilavati 1989), 6. Prof Sinivas details(Ganitashatra Chrithra by1955, 7. Aalur Venkarayaru (Karnataka Gathvibaya 1917, 8. Prime Minister Press Statement at sarawad in 2018, 9. Vasudev Herkal (Syukatha Karnataka articles), 10. Manjunath sulali (Deccan Herald 19/04/2010, 11. Indian Archaeology 1994-96 A Review page 32, Dr R K Kulkarni (Articles)"</ref> ಇವನ ತಂದೆ ಶಾಂಡಿಲ್ಯ ಗೋತ್ರದ ಮಹೇಶ್ವರೋಪಾಧ್ಯಾಯ.{{sfn|Pingree|1970|p=299}} ಈತ ಗಣಿತ ಮತ್ತು ಸಿದ್ಧಾಂತಗಳಲ್ಲಿ ವಿದ್ವಾಂಸ.<ref name="sbrao1">{{citation|author=S. Balachandra Rao|script-title=kn:ನವ ಜನ್ಮಶತಾಬ್ದಿಯ ಗಣಿತರ್ಷಿ ಭಾಸ್ಕರಾಚಾರ್ಯ|newspaper=Vijayavani|date=13 July 2014|page=17|url=https://scientistsinformation.blogspot.com}}{{unreliable source?|date=March 2022}}</ref> ಮೂವತ್ತಾರನೆಯ ವಯಸ್ಸಿನಲ್ಲಿ (1150) ಭಾಸ್ಕರ [[:en:Siddhānta Shiromani|ಸಿದ್ಧಾಂತಶಿರೋಮಣಿ]] ಎಂಬ ಬೃಹದ್ಗ್ರಂಥ ರಚಿಸಿದ. ಇದರಲ್ಲಿ ಲೀಲಾವತೀ, [[:en:Bijaganita|ಬೀಜಗಣಿತ]], ''ಗ್ರಹಗಣಿತ'' ಮತ್ತು ''ಗೋಲಾಧ್ಯಾಯ''ಗಳೆಂಬ ನಾಲ್ಕು ಭಾಗಗಳಿವೆ.{{sfn|Poulose|1991|p=79}} ಕಷ್ಟ ಸಮಸ್ಯೆಗಳನ್ನೂ, ಕ್ಲಿಷ್ಟ ಗಣಿತ ನಿಯಮಗಳನ್ನೂ ಅತಿ ಮನೋಹರ ಶ್ಲೋಕಗಳಲ್ಲಿ ಬಹಳ ಸುಲಭ ಉದಾಹರಣೆಗಳ ಮೂಲಕ ಹೃದಯಂಗಮ ಸನ್ನೀವೇಶಗಳನ್ನು ಆಯ್ದು ಲೀಲಾವತಿಯಲ್ಲಿ ವಿವರಿಸಿದ್ದಾನೆ. ಭಾಸ್ಕರ ನೇರವಾಗಿ ಮಹಾವೀರನನ್ನು ಹೆಸರಿಸದಿದ್ದರೂ ಆತನ ಗಣಿತಸಾರ ಸಂಗ್ರಹದ ಪ್ರಭಾವವನ್ನು ಲೀಲಾವತಿಯಲ್ಲಿ ಕಾಣಬಹುದು. ಭಾಸ್ಕರನ ಕೊಡುಗೆಗಳಲ್ಲಿ ಮುಖ್ಯವಾದವು ಇವು: (i) '''ಕುಟ್ಟಕಾಧ್ಯಾಯ''': ಒಂದನೆಯ ಮತ್ತು ಎರಡನೆಯ ಡಿಗ್ರಿ ಅನಿರ್ದಿಷ್ಟ ಸಮೀಕರಣಗಳನ್ನು ಪೂರ್ಣಾಂಕಗಳಲ್ಲಿ ಬಿಡಿಸುವುದು. ಬ್ರಹ್ಮಗುಪ್ತನ ವಿಧಾನ ಸುಧಾರಿಸಿ ಭಾಸ್ಕರಾಚಾರ್ಯ [[:en:Chakravala method|ಚಕ್ರವಾಳ (ಸೈಕ್ಲಿಕ್) ವಿಧಾನ]] ನೀಡಿದ್ದಾನೆ.<ref name="ReferenceB">50 Timeless Scientists von K.Krishna Murty</ref> ಖ್ಯಾತ [[ಫ್ರಾನ್ಸ್|ಫ್ರೆಂಚ್]] ಗಣಿತಜ್ಞ [[ಪಿಯರಿ ಡೆ ಫರ್ಮ|ಫರ್ಮಾ]] ತನ್ನ ಗಣಿತ ಮಿತ್ರ [[:en:Bernard Frénicle de Bessy|ಫ್ರೆನಿಕಲ್]] ಎಂಬಾತನಿಗೆ '''''61x<sup>2</sup>+1 = y<sup>2</sup>''''' ಎಂಬ ಸಮೀಕರಣವನ್ನು '''''x''''' ಮತ್ತು '''''y''''' ಪೂರ್ಣಾಂಕಗಳಾಗುವಂತೆ ಬಿಡಿಸಲು ಸವಾಲು ಹಾಕಿದ (1657). ಇಬ್ಬರೂ ಈ ಸಮೀಕರಣವನ್ನು ಬಿಡಿಸಿದ್ದಾರೆ. ಖ್ಯಾತ ಗಣಿತಜ್ಞ [[ಲಿಯೊನಾರ್ಡ್ ಯೂಲರ್|ಆಯಿಲರ್]] ಪೂರ್ಣ ಉತ್ತರ ಕೊಟ್ಟಿದ್ದಾನೆ (1732). ಆದರೆ, ಕಾಕತಾಳೀಯವಾಗಿ ಇದೇ ಸಮೀಕರಣವನ್ನು ಭಾಸ್ಕರ 500 ವರ್ಷಗಳಷ್ಟು ಹಿಂದೆಯೇ ಚಕ್ರವಾಳ ವಿಧಾನದಿಂದ ಸಾಧಿಸಿ ಸಿದ್ಧಾಂತ ಶಿರೋಮಣಿಯಲ್ಲಿ ಉಲ್ಲೇಖಿಸಿದ್ದಾನೆ.{{sfn|Stillwell|2002|p=74}} '''''61x<sup>2</sup>+1 = y<sup>2</sup>''''' ಸಮೀಕರಣ ಸರಿಹೊಂದುವಂತೆ ಅತಿ ಕನಿಷ್ಠ ಪೂರ್ಣಾಂಕ ಬೆಲೆಗಳು '''''x = 226153980''''' ಮತ್ತು '''''y = 1766319049''''' ಎಂಬುದಾಗಿ ಭಾಸ್ಕರ ಬರೆದಿರುವನು.<ref name="stillwell">{{citation|year=2002|title=Mathematics and its history|author1=John Stillwell|author-link=John Stillwell|edition=2|publisher=Springer|isbn=978-0-387-95336-6|pages=72–76|url=https://books.google.com/books?id=WNjRrqTm62QC&pg=PA72}}</ref> (ii) ಶೂನ್ಯ ಮತ್ತು ಅನಂತ: ಶೂನ್ಯಕ್ಕೆ ಸಂಬಂಧಿಸಿದಂತೆ '''''a ± 0 = a''''' ಮತ್ತು '''''a x 0 = 0''''' ಎಂಬ ಸೂತ್ರಗಳನ್ನು ಉದಾಹರಣೆಗಳೊಂದಿಗೆ ಸ್ಪಷ್ಟ ಪಡಿಸಿರುವುದಲ್ಲದೆ, ಅನಂತದ (ಇನ್ಫಿನಿಟಿ) ಗಣಿತ ಪರಿಕಲ್ಪನೆಯನ್ನು ಸ್ಪುಟವಾಗಿಸಿದ್ದಾನೆ ಕೂಡ. ಯಾವುದೇ ಅಶೂನ್ಯ ಸಂಖ್ಯೆಯನ್ನು ಶೂನ್ಯದಿಂದ ಭಾಗಿಸಿದರೆ ಭಾಗಲಬ್ಧ ಅನಂತವಾಗುತ್ತದೆ ಎಂಬುದನ್ನು ಭಾಸ್ಕರ ಸ್ಪಷ್ಟ ಪಡಿಸಿದ್ದಾನೆ. ಅನಂತವನ್ನು ಈತ ಖಹರವೆಂದು ಕರೆದಿದ್ದಾನೆ. ಅನಂತದ ಪರಿಕಲ್ಪನೆ ಪ್ರಾಚೀನ ಭಾರತೀಯರಿಗೆ ತಿಳಿದಿದ್ದರೂ ಅದಕ್ಕೆ ಒಂದು ಸ್ಪಷ್ಟರೂಪ ಕೊಟ್ಟವರಲ್ಲಿ ಭಾಸ್ಕರನೇ ಮೊದಲಿಗ. (iii) ಕಲನಶಾಸ್ತ್ರ (ಕ್ಯಾಲ್ಕುಲಸ್): [[ನ್ಯೂಟನ್]] ಮತ್ತು [[ಗಾಟ್ಫ್ರೈಡ್ ವಿಲ್ಹೆಲ್ಮ್ ಲೆಬ್ನಿಜ್|ಲೈಪ್ನಿಟ್ಸರಿಗಿಂತ]] ಐನೂರು ವರ್ಷಗಳ ಹಿಂದೆಯೇ ಗ್ರಹಗಣಿತಕ್ಕೆ ಅವಶ್ಯವಾದಂತೆ ಕಲನಶಾಸ್ತ್ರಕ್ಕೆ ಬುನಾದಿ ಹಾಕಿದವ ಭಾಸ್ಕರ. ಇದಕ್ಕೆ ಸಂಬಂಧಪಟ್ಟಂತೆ ಈತ ಕೊಟ್ಟಿರುವ ಎರಡು ಮುಖ್ಯ ಪ್ರಮೇಯಗಳಿವು: (a) ಗರಿಷ್ಠ ಬಿಂದುವಿನಲ್ಲಿ (ಪಯಿಂಟ್ ಅಫ್ ಮ್ಯಾಗ್ಸಿಮಾ) ಅವಕಲನಾಂಕ ([[:en:Derivative|ಡೆರಿವೇಟೆವ್]]) ಶೂನ್ಯವಾಗಿರುತ್ತದೆ:{{sfn|Shukla|1984|pp=95–104}} <math>\frac{dy}{dx} = 0</math>(b) '''''d(sin x) = cos x dx''''' (iv) ರೇಖಾಗಣಿತಕ್ಕೆ ಸಂಬಂಧಪಟ್ಟಂತೆ ತ್ರಿಕೋನ, ವೃತ್ತ ಮತ್ತು ಚತುರ್ಭುಜಗಳನ್ನೂ ಕೆಲವು ಘನಾಕೃತಿಗಳನ್ನೂ ಭಾಸ್ಕರ ಚರ್ಚಿಸಿದ್ದಾನೆ. ಈತ ಕೊಟ್ಟಿರುವ ನಿಯಮ ಮತ್ತು ಉದಾಹರಣೆಗಳಲ್ಲಿ ಆರ್ಯಭಟ. ಬ್ರಹ್ಮಗುಪ್ತ, ಶ್ರೀಧರ ಮತ್ತು ಮಹಾವೀರಾಚಾರ್ಯರ ಪ್ರಭಾವ ಕಾಣಬಹುದು. ಆದರೆ ಅನೇಕ ಸಂದರ್ಭಗಳಲ್ಲಿ ಹಳೆಯ ವಿಧಾನಗಳನ್ನು ಸುಧಾರಿಸಿ ಇನ್ನೂ ಸುಲಭ ಸೂತ್ರಗಳನ್ನು ಕೊಟ್ಟಿದ್ದಾನೆ. == ಭಾಸ್ಕರಾಚಾರ್ಯನ ತರುವಾಯ == ಹನ್ನೆರಡನೆಯ ಶತಮಾನಂತರ ಐತಿಹಾಸಿಕ ಕಾರಣಗಳಿಂದ, ಭಾರತೀಯ ಗಣಿತ ಅಷ್ಟು ಸಮರ್ಪಕವಾಗಿ ಬೆಳೆಯಲಿಲ್ಲ. ಹಾಗಿದ್ದಾಗ್ಯೂ ಪ್ರಾಚೀನ ಸಂಪ್ರದಾಯದಿಂದ ಸ್ವಲ್ಪಮಟ್ಟಿಗೆ ಬೇರ್ಪಟ್ಟು, ಆಧುನಿಕ (ಅಥವಾ ಸಮಾಕಲೀನ ಪಾಶ್ಚಾತ್ಯ) ಗಣಿತಕ್ಕೆ ಹೋಲುವಂಥ ಬೆಳೆವಣಿಗೆಯನ್ನು ವಿಶೇಷವಾಗಿ [[ಕೇರಳ|ಕೇರಳದ]] ಗಣಿತಜ್ಞ-ಖಗೋಳಜ್ಞರಲ್ಲಿ ಕಾಣುತ್ತೇವೆ. '''''π''''' ಸಂಖ್ಯೆಯನ್ನು ಕೊಡುವಂಥ ಅನೇಕ ಅನಂತಶ್ರೇಣಿಗಳನ್ನು (ಇನ್ಛಿನಿಟ್ ಸೀರೀಸ್) ಕೊಟ್ಟಿದ್ದಾರೆ. ಪಾಶ್ಚಾತ್ಯರಲ್ಲಿ ಈ ಬೆಳೆವಣಿಗೆ ಆಗುವ ಮೊದಲೇ, ತ್ರಿಕೋನಮಿತಿ ಮತ್ತು ಅನಂತಶ್ರೇಣಿಗಳ ಗುಣಗಳನ್ನು ಚರ್ಚಿಸಿರುವ ಕೀರ್ತಿ ಕೇರಳದ ಗಣಿತಜ್ಞರದು. ಇವರಲ್ಲಿ ಮುಖ್ಯರಾದವರು [[ಮಾಧವ]] (1400), [[:en:Parameshvara Nambudiri|ಪರಮೇಶ್ವರ]] (1430), [[:en:Nilakantha Somayaji|ನೀಲಕಂಠ ಸೋಮಯಾಜಿ]] ಮೊದಲಾದವರು. == ಇದನ್ನೂ ನೋಡಿ == * [[ಭಾರತೀಯ ಗಣಿತಜ್ಞರು]] == ಉದ್ಧರಣಗಳು == {{ಉಲ್ಲೇಖಗಳು}} == ಉಲ್ಲೇಖಗಳು == * {{cite book|title=The Mathematics of Egypt, Mesopotamia, China, India, and Islam: A Sourcebook|last=Plofker|first=Kim|publisher=[[Princeton University Press]]|year=2007|isbn=978-0-691-11485-9|editor-last=Katz|editor-first=Victor J|chapter=Mathematics in India|author-link=Kim Plofker}} * {{Citation|last1=Plofker|first1=Kim|year=2009|title=Mathematics in India: 500 BCE–1800 CE|title-link=Mathematics in India (book)|location=Princeton, NJ|publisher=Princeton University Press|isbn=978-0-691-12067-6}}. * {{cite book|title=A Universal History of Numbers: From Prehistory to Computers|last1=Ifrah|first1=Georges|publisher=Wiley|year=2000|isbn=0471393401|location=New York|author-link=Georges Ifrah}} * {{Citation|last1=Bourbaki|first1=Nicolas|author-link=Nicolas Bourbaki|year=1998|title=Elements of the History of Mathematics|publisher=Berlin, Heidelberg, and New York: [[Springer-Verlag]], 301 pages|isbn=978-3-540-64767-6|url-access=registration|url=https://archive.org/details/elementsofhistor0000bour}}. * {{Citation|last1=Hayashi|first1=Takao|year=2005|chapter=Indian Mathematics|pages=360–375|editor1-last=Flood|editor1-first=Gavin|title=The Blackwell Companion to Hinduism|publisher=Oxford: Basil Blackwell, 616 pages, pp. 360–375|isbn=978-1-4051-3251-0}}. * {{cite journal|last=Thibaut|first=George|author-link=George Thibaut|title=On the Śulvasútras|journal=The Journal of the Asiatic Society of Bengal|volume=44|year=1875|pages=227&ndash;275|url=https://www.biodiversitylibrary.org/item/114419#page/277/mode/1up}} * {{cite book|title=The History of Mathematics: A Brief Course|last1=Cooke|first1=Roger|publisher=[[Wiley-Interscience]]|year=2005|isbn=0-471-44459-6|author-link=Roger Cooke (mathematician)|orig-year=First published 1997}} * {{Citation|last=Keller|first=Agathe|year=2006a|title=Expounding the Mathematical Seed. Vol. 1: The Translation: A Translation of Bhāskara I on the Mathematical Chapter of the Aryabhatiya|publisher=Basel, Boston, and Berlin: Birkhäuser Verlag, 172 pages|isbn=3-7643-7291-5}}. * {{citation|first=Radha Charan|last=Gupta|author-link=Radha Charan Gupta|title=Brahmagupta|editor-first=Helaine|editor-last=Selin|encyclopedia=Encyclopaedia of the History of Science, Technology, and Medicine in Non-Western Cultures|isbn=978-1-4020-4559-2|publisher=Springer|year=2008|url=https://books.google.com/books?id=raKRY3KQspsC&pg=PA162|pages=162–163}} * {{citation|last=Joseph|first=George G.|title=The Crest of the Peacock|publisher=Princeton University Press|year=2000|isbn=0-691-00659-8|ref=joseph-2000|url=https://archive.org/details/crestofpeacockno00jose}} * {{citation|last=Pottage|first=John|title=The mensuration of quadrilaterals and the generation of Pythagorean triads: a mathematical, heuristical and historical study with special reference to Brahmagupta's rules|year=1974|journal=Archive for History of Exact Sciences|volume=12|issue=4|pages=299–354|doi=10.1007/BF01307176|mr=0465678}} * {{cite encyclopedia|last=Gupta|first=Radha Charan|author-link=Radha Charan Gupta|year=2008|title=Śrīdhara|editor-last=Selin|editor-first=Helaine|editor-link=Helaine Selin|encyclopedia=[[Encyclopaedia of the History of Science, Technology, and Medicine in Non-Western Cultures]]|edition=2nd|publisher=Springer|pages=2017–2018|doi=10.1007/978-1-4020-4425-0_9294}} * {{citation|last=Puttaswamy|first=T.K|title=Mathematical Achievements of Pre-modern Indian Mathematicians|url=https://books.google.com/books?id=DAPLaxw-53IC&pg=PA231|year=2012|publisher=Newnes|isbn=978-0-12-397938-4}} * {{citation|last=Kusuba|first=Takanori|contribution=Indian Rules for the Decomposition of Fractions|year=2004|title=Studies in the History of the Exact Sciences in Honour of David Pingree|publisher=[[Brill Publishers|Brill]]|isbn=9004132023|issn=0169-8729|editor1=Charles Burnett|editor2=Jan P. Hogendijk|editor3=[[Kim Plofker]]|display-editors=3|editor4=Michio Yano}} * {{citation|last=Krebs|first=Robert E.|title=Groundbreaking Scientific Experiments, Inventions, and Discoveries of the Middle Ages and the Renaissance|url=https://books.google.com/books?id=MTXdplfiz-cC&pg=PA131|year=2004|publisher=Greenwood Publishing Group|isbn=978-0-313-32433-8}} * {{citation|title=Census of the Exact Sciences in Sanskrit|volume=146|first=David Edwin|last=Pingree|publisher=American Philosophical Society|year=1970|isbn=9780871691460|url=https://books.google.com/books?id=RQoNAAAAIAAJ}} * {{citation|title=Scientific heritage of India, mathematics|first=K. G.|last=Poulose|volume=22|series=Ravivarma Samskr̥ta granthāvali|publisher=Govt. Sanskrit College (Tripunithura, India)|editor=K. G. Poulose|year=1991}} * {{citation|title=Mathematics and its history, [[Undergraduate Texts in Mathematics]]|first=John|last=Stillwell|publisher=Springer|year=2002|isbn=978-0-387-95336-6}} * {{citation|last=Shukla|first=Kripa Shankar|title=Use of Calculus in Hindu Mathematics|journal=Indian Journal of History of Science|volume=19|pages=95–104|year=1984}} == ಹೊರಗಿನ ಕೊಂಡಿಗಳು == *[https://web.archive.org/web/20120627102333/http://www.indohistory.com/science_and_mathematics.html Science and Mathematics in India] *[https://web.archive.org/web/20021015003732/http://www-gap.dcs.st-and.ac.uk/~history/HistTopics/Indian_mathematics.html An overview of Indian mathematics], ''[[MacTutor History of Mathematics Archive]]'', [[St Andrews University]], 2000. *[http://www.famousmathematicians.net/famous-indian-mathematicians/ Indian Mathematicians] {{Webarchive|url=https://web.archive.org/web/20201112024547/http://www.famousmathematicians.net/famous-indian-mathematicians/ |date=2020-11-12 }} *[http://www-groups.dcs.st-and.ac.uk/~history/Indexes/Indians.html Index of Ancient Indian mathematics], ''MacTutor History of Mathematics Archive'', St Andrews University, 2004. *[http://www-history.mcs.st-andrews.ac.uk/history/Projects/Pearce Indian Mathematics: Redressing the balance], [http://www-history.mcs.st-and.ac.uk/Projects Student Projects in the History of Mathematics]. Ian Pearce. ''MacTutor History of Mathematics Archive'', St Andrews University, 2002. * {{In Our Time|Indian Mathematics|p0038xb0}} * [http://cs.annauniv.edu/insight/index.htm InSIGHT 2009] {{Webarchive|url=https://web.archive.org/web/20060225014918/http://cs.annauniv.edu/insight/index.htm |date=2006-02-25 }}, a workshop on traditional Indian sciences for school children conducted by the Computer Science department of Anna University, Chennai, India. * [https://drive.google.com/file/d/0BxearzN4q-babEVJZ2g0VnZCQzA/view?usp=sharing Mathematics in ancient India by R. Sridharan] * [https://drive.google.com/file/d/0BxearzN4q-baeVBEZ1RoUVJrcG8/view Combinatorial methods in ancient India] * [https://drive.google.com/file/d/0BxearzN4q-baaXZFcE5fZGk0SW8/view Mathematics before S. Ramanujan] {{Interwikineeded}} [[ವರ್ಗ:ಗಣಿತ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 64ertzyhg5kv817p4tlp9oo0zjsaws1 ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ (ಕನ್ನಡ ಧಾರಾವಾಹಿ) 0 159597 1372559 1352166 2026-05-01T13:57:47Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372559 wikitext text/x-wiki '''ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ''' [[ಸ್ಟಾರ್ ಸುವರ್ಣ]]ದಲ್ಲಿ ಪ್ರಸಾರವಾಗಲಿರುವ [[ಭಾರತೀಯ]] [[ಕನ್ನಡ]] [[ಭಾಷೆ]]ಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು 2024ರ ಸೆಪ್ಟಂಬರ್ 9ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು [[ನೀನಾದೆ ನಾ (ಕನ್ನಡ ಧಾರಾವಾಹಿ)|ನೀನಾದೆ ನಾ ಕನ್ನಡ ಧಾರಾವಾಹಿ]]ಯ ಎರಡನೇ ಭಾಗ ಆಗಿದೆ<ref>{{cite web |title=ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ 'ನೀನಾದೆ ನಾ' ಜೋಡಿ! ವೀಕ್ಷಕರಂತೂ ಫುಲ್‌ ಖುಷ್‌! |url=https://kannada.news18.com/news/entertainment/neenade-naa-kannada-serial-with-a-new-chapter-of-love-in-star-suvarna-good-news-for-fans-akd-1839457.html |publisher=News18 Kannada |access-date=September 3, 2024 |archive-date=ಸೆಪ್ಟೆಂಬರ್ 3, 2024 |archive-url=https://web.archive.org/web/20240903124410/https://kannada.news18.com/news/entertainment/neenade-naa-kannada-serial-with-a-new-chapter-of-love-in-star-suvarna-good-news-for-fans-akd-1839457.html |url-status=dead }}</ref><ref>{{cite web |title=ನೀನಾದೆ ನಾ ಧಾರಾವಾಹಿ ಮುಕ್ತಾಯ ಆದರೂ ಗುಡ್ ನ್ಯೂಸ್ ಇದೆ ಮರ್ರೆ; ಇದು ಕನ್ನಡ ಕಿರುತೆರೆಯಲ್ಲೇ ಅಪರೂಪ! |url=https://vijaykarnataka.com/tv/news/dileep-shetty-khushi-shivu-starrer-neenadhe-naa-serial-new-chapter-promo-release/articleshow/112885199.cms |publisher=ವಿಜಯ ಕರ್ನಾಟಕ |access-date=29 Aug 2024}}</ref>. '''[[ಕಾವೇರಿ ಕನ್ನಡ ಮೀಡಿಯಂ]]''' ಧಾರಾವಾಹಿಯನ್ನು ನಿರ್ಮಿಸುತ್ತಿರುವ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು 'ಪಿಂಗಾರ ಪ್ರೊಡಕ್ಷನ್' ಸಂಸ್ಥೆ ಮೂಲಕ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ<ref>{{cite web |last1=S |first1=Muralidhar |title=ಹೊಸ ಕಥೆ, ಹೊಸ ಟೀಮ್, ಹೀರೋ-ಹೀರೋಯಿನ್ ಮಾತ್ರ ಅವರೇ; ಪ್ರೀತಿಯ ಹೊಸ ಅಧ್ಯಾಯದೊಂದಿಗೆ 'ನೀನಾದೆ ನಾ' |url=https://kannada.filmibeat.com/tv/neenadhe-naa-serial-has-entered-kannadigas-homes-with-a-new-storyline-background-from-udupi-088489.html |publisher=ಫಿಲ್ಮಿಬೀಟ್ ಕನ್ನಡ |access-date=3 ಸೆಪ್ಟಂಬರ್ 2024}}</ref>. ಈ ಧಾರಾವಾಹಿಯಲ್ಲಿ '''''ದಿಲೀಪ ಶೆಟ್ಟಿ''''''' ಮತ್ತು '''''ಖುಷಿ''''' ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. {{Infobox television | image = | name = | image_size = | caption = | alt_name = | genre = ದೈನಂದಿನ ಧಾರಾವಾಹಿ | based_on = | inspired_by = | writer = | screenplay = | story = | director = ಪ್ರೀತಮ್ ಶೆಟ್ಟಿ | starring = ದಿಲೀಪ್ ಆರ್. ಶೆಟ್ಟಿ, ಖುಷಿ ಶಿವು | open_theme = | end_theme = | country = [[ಭಾರತ]] | language = [[ಕನ್ನಡ]] | num_seasons = | producer = | location = [[ದಕ್ಷಿಣ ಕನ್ನಡ]], [[ಉಡುಪಿ ಜಿಲ್ಲೆ|ಉಡುಪಿ]] | cinematography = | editor = | camera = | runtime = | company = ಪಿಂಗಾರ ಪ್ರೊಡಕ್ಷನ್ | network = [[ಸ್ಟಾರ್ ಸುವರ್ಣ]] | picture_format = | audio_format = | first_aired = | last_aired = | preceded_by = | followed_by = | related = [[ನೀನಾದೆ ನಾ (ಕನ್ನಡ ಧಾರಾವಾಹಿ)|ನೀನಾದೆ ನಾ]] }} ==ಕಥೆ== ಕಥಾ ನಾಯಕ ವಿಕ್ರಂ ರೌಡಿಸಂ ಮಾಡಿಕೊಂಡು, ಕುಡ್ಲದ ಕರುಣಾಕರ ಶೆಟ್ಟಿ ಎಂಬ ಡಾನ್‌ ಬಲಗೈ ಬಂಟನಾಗಿರುತ್ತಾನೆ. ಇತ್ತ ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳು ಆಗಿರುತ್ತಾಳೆ. ಉಡುಪಿ ಕೃಷ್ಣನ ಭಕ್ತೆ ಮತ್ತು ಜೊತೆ ಚಿಕ್ಕದೊಂದು ಬಟ್ಟೆ ಉದ್ಯಮವನ್ನೂ ನಡೆಸುತ್ತಿರುತ್ತಾಳೆ. ಇವರಿಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತೇ? ಎನ್ನುವುದು ಕಥೆ ಮುಂದುವರಿದಂತೆ ತಿಳಿಯಲಿದೆ. == ಹಿನ್ನಲೆ== '''ನೀನಾದೆ ನಾ - ಪ್ರೀತಿಯ ಹೊಸ ಅಧ್ಯಾಯ'''ದಲ್ಲಿ ಕಥೆ ಬದಲಾಗಿದ್ದು, '''[[ನೀನಾದೆ ನಾ (ಕನ್ನಡ ಧಾರಾವಾಹಿ)|ನೀನಾದೆ ನಾ]]''' ಧಾರಾವಾಹಿ ಪಾತ್ರಗಳಾದ ನಾಯಕ ವಿಕ್ರಂ ಹಾಗೂ ವೇದಾ ಇಬ್ಬರೂ ಈ ಧಾರಾವಾಹಿಯಲ್ಲಿ ಮುಂದುವರೆದಿದ್ದಾರೆ<ref>{{cite web |title=ನೀನಾದೆ ನಾ 'ವಿಕ್ರಮ್-ವೇದಾ' ಈ ಕಥೆ ಮುಗೀತು, ಪ್ರೀತಿಯ ಹೊಸ ಅಧ್ಯಾಯ ಶೀಘ್ರವೇ ಶುರುವಾಗಲಿದೆ! |url=https://kannada.asianetnews.com/tv-talk/star-suvarna-serial-neenade-na-present-story-ends-and-new-one-starts-soon-srb-sixr0q |publisher=ಸುವರ್ಣ ನ್ಯೂಸ್ |access-date=Aug 28, 2024}}</ref>. ಕರ್ನಾಟಕದ ದೈವಾರಾಧನೆಯ ತವರೂರಾದ ತುಳುನಾಡಿನಲ್ಲಿ ಈ ಕಥೆ ಆರಂಭವಾಗಿದೆ <ref>{{cite web |title=ಕಿರುತೆರೆಯಲ್ಲಿ ಹೊಸ ಧಾರಾವಾಹಿ ಹಬ್ಬ: ನೀನಾದೆ ನಾ ಹೊಸ ಅಧ್ಯಾಯ ಆರಂಭಿಸಿದ ಕಾವೇರಿ ಕನ್ನಡ ಮೀಡಿಯಂ ನಿರ್ದೇಶಕ |url=https://kannada.hindustantimes.com/entertainment/televison-news-star-suvarna-tv-start-new-serail-neenade-na-with-old-name-new-story-dilip-shetty-kushi-shivu-pcp-181725356302882.html |publisher=ಹಿಂದೂಸ್ತಾನ್ ಟೈಮ್ಸ್ ಕನ್ನಡ |access-date=3 ಸೆಪ್ಟಂಬರ್ 2024 |archive-date=2024-09-03 |archive-url=https://web.archive.org/web/20240903150944/https://kannada.hindustantimes.com/entertainment/televison-news-star-suvarna-tv-start-new-serail-neenade-na-with-old-name-new-story-dilip-shetty-kushi-shivu-pcp-181725356302882.html |url-status=dead }}</ref>. ==ಪಾತ್ರವರ್ಗ== ====ಮುಖ್ಯ ಪಾತ್ರಗಳು==== *'''ದಿಲೀಪ್ ಶೆಟ್ಟಿ''': ಕಥಾ ನಾಯಕ ವಿಕ್ರಮ ಪಾತ್ರದಲ್ಲಿ *'''ಖುಷಿ ಶಿವು'''<ref>{{cite web |title=ನೀನಾದೆ ನಾ ಸೀರಿಯಲ್ ನ ಬಬ್ಲಿ ಹುಡುಗಿ ಖುಷಿ, ರಿಯಲ್ ಲೈಫಲ್ಲಿ ಯಡವಟ್ಟು ರಾಣಿಯಂತೆ |url=https://kannada.asianetnews.com/gallery/tv-talk/interesting-story-about-neenade-naa-actress-khushi-shivu-pav-s0983k#image1 |publisher=ಏಷ್ಯಾನೆಟ್ ಸುವರ್ಣ ನ್ಯೂಸ್ |access-date=31 ಆಗಸ್ಟ್ 2023}}</ref>:ಕಥಾ ನಾಯಕಿಯಾಗಿ ವೇದಾ ಪಾತ್ರದಲ್ಲಿ ==== ಪೋಷಕ ಪಾತ್ರಗಳು==== * ರವಿ ಕಲಾಬ್ರಹ್ಮ: ವೇದಾ ತಂದೆಯಾಗಿ * ಶೈಲಶ್ರೀ: ವೇದಾ ತಾಯಿಯಾಗಿ ==ಉಲ್ಲೇಖಗಳು== {{ಉಲ್ಲೇಖಗಳು}} ==ಬಾಹ್ಯಕೊಂಡಿಗಳು== {{Interwikineeded}} [[ವರ್ಗ:ಡಿಸ್ನಿ ಸ್ಟಾರ್ ಒಡೆತನದ ವಾಹಿನಿ]] [[ವರ್ಗ:ಭಾರತದಲ್ಲಿ ಕನ್ನಡ ಟಿವಿ ಚಾನೆಲ್]] [[ವರ್ಗ:ಮನೋರಂಜನೆ]] [[ವರ್ಗ:ಕಿರುತೆರೆ]] [[ವರ್ಗ:ಸ್ಟಾರ್ ಸುವರ್ಣ]] [[ವರ್ಗ:ಕನ್ನಡ ಧಾರಾವಾಹಿ]] cdy92zcsu09ot3923b333ynom4ogv3a ಬಹುಚಾರ ಮಾತಾ 0 173517 1372581 1355121 2026-05-02T01:25:58Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372581 wikitext text/x-wiki {{Short description|Hindu goddess}} {{Infobox deity | name =ಬಹುಚಾರ ಮಾತಾ | image = File:Bahuchara.jpg | type = [[ಹಿಂದೂ]] | deity_of = [[ಮುಗ್ಧತೆ]], [[ಕರುಣೆ]], [[ದಯೆ]], [[ಪ್ರಾಮಾಣಿಕತೆ]], [[ಸಾರ್ವಭೌಮತ್ವ]], [[ಆತ್ಮವಿಶ್ವಾಸ]], ಹೆಣ್ಣುಮಕ್ಕಳು, ನಪುಂಸಕರು, ಸಮಗ್ರತೆ ಮತ್ತು ಸಾರ್ವಜನಿಕ ಕಲ್ಯಾಣದ ದೇವತೆ. | other_names = ಬಹುಚಾರ್, ದೇವಲ್ ಸುತ ಷಷ್ಠಿ, ಶಕ್ತಿಪುತ್ರಿ, ಪರಾಶಕ್ತಿ ಕನ್ಯಾ | abode = ಮಣಿದ್ವೀಪ | affiliation = ಇಂದ್ರಾಣಿ | mount = ಹುಂಜ | temples = | festivals = ಬಹುಚಾರ ನವಮಿ | mother = ದೇವಲ್ ಮಾತಾ | father = ಬಾಪಲ್ ಡಾನ್ ದೇಥಾ | weapons = [[ದೇವಿ]] ಮಾಹಾತ್ಮ್ಯ, [[ತ್ರಿಶೂಲ]], [[ಕತ್ತಿ]] ಮತ್ತು [[ಜಪಮಾಲೆ]] }} '''ಬಹುಚಾರ ಮಾತಾ'''(ಹಿಂದೂ ದೇವತೆ) ಪರಿಶುದ್ಧತೆ ಮತ್ತು ಫಲವಂತಿಕೆಯ ದೇವತೆ. ತನ್ನ ಮೊದಲ ಅಂಶದಲ್ಲಿ, '''ಹಿಂಗ್ಲಾಜ್''' ಮಾತೆಯ ಅವತಾರ. ದೇವಿಯು ವಿಶೇಷವಾಗಿ ಗಂಡು ಮಕ್ಕಳಿಗೆ ಅನುಗ್ರಹವನ್ನು ನೀಡುತ್ತಾಳೆ ಮತ್ತು ರೋಗಗಳನ್ನು ಗುಣಪಡಿಸುತ್ತಾಳೆ. ಬಹುಚರಳ ಮೂಲ[[ಗುಜರಾತ್]] ಮತ್ತು [[ರಾಜಸ್ಥಾನ]].<ref>{{Cite book |url=https://books.google.com/books?id=6R64AAAAIAAJ |title=The Great Circle: Journal of the Australian Association for Maritime History |date=1983 |publisher=Australian Association for Maritime History |location=New Delhi, India, Asia |pages=6: ಬಹುಚರ ಒಬ್ಬ ದೈವಿಕ ಚರಣ್ ಮಹಿಳೆಯಾಗಿದ್ದಳು, ಆದರೆ ಅವಳ ಸುತ್ತಲೂ ಬೆಳೆದ ಪಂಥವು ಬಹುಶಃ ಕೋಲಿ ಜನರ ದೇವತೆಯನ್ನು ಕೇಂದ್ರೀಕರಿಸಿದ ಹಿಂದಿನ ಪಂಥದೊಂದಿಗೆ ಸಂಯೋಜಿಸಲ್ಪಟ್ಟಿತು. 45 ಬಹುಚಾರನ ಮುಖ್ಯ ದೇವಾಲಯಗಳು ಪಟಾನ್ ನ ದಕ್ಷಿಣಕ್ಕೆ 30 ಮೈಲಿ ದೂರದಲ್ಲಿರುವ ಬಹುಚರದಲ್ಲಿದೆ |language=en}}</ref> ಆಕೆಯನ್ನು '''ಹಿಜ್ರಾ''' (ದಕ್ಷಿಣ ಏಷ್ಯಾ) ಸಮುದಾಯದ ಪೋಷಕರೆಂದು ಪರಿಗಣಿಸಲಾಗುತ್ತದೆ.<ref>{{cite web|author=Aditi Dharmadhikari|date=7 May 2015|title=Bahuchara Mata's Story: A Hindu Goddess Worshipped By India's Transgender Community| url=https://homegrown.co.in/article/23679/bahuchara-matas-story-a-hindu-goddess-worshipped-by-indias-transgender-community/}}</ref> ಆಕೆಯ ಪ್ರಾಥಮಿಕ ದೇವಾಲಯವು [[ಭಾರತ]]ದ [[ಗುಜರಾತ್]]ನ '''ಮೆಹ್ಸಾನಾ''' ಜಿಲ್ಲೆಯ '''ಬೆಚರಾಜಿ''' ಪಟ್ಟಣದಲ್ಲಿದೆ. == ಇತಿಹಾಸ ಮತ್ತು ದಂತಕಥೆಗಳು == '''ಬಹುಚಾರ''' ಇಂದಿನ [[ಜೈಸಲ್ಮೇರ್]] ಜಿಲ್ಲೆಯ '''ಉಜಲಾ''' ಗ್ರಾಮದಲ್ಲಿ '''ದೇತ''' '''ಮಾರು-ಚರಣ'''ರ ಕುಲದಲ್ಲಿ ಜನಿಸಿದಳು. ಆಕೆಯ ತಂದೆ '''ಖರೋಡಾ ಉಮರ್‌ಕೋಟ್''' ಜಿಲ್ಲೆಯ '''ಬಾಪಲ್ಡನ್ ದೇತ''', ಆಕೆಯ ತಾಯಿ '''ದೇವಳ''' ಉಜ್ಲಾನ್ ಮೂಲದವರು. '''ಗಧವಿ ಸಮರ್ಥನ್''' ಮಹಿಯಾ ಪ್ರಕಾರ, ಅವರು ಸುಮಾರು 1309 CE ಯಲ್ಲಿ ವಾಸಿಸುತ್ತಿದ್ದರು. ಬಹುಚಾರ ಎಂಟು ಸಹೋದರಿಯರಲ್ಲಿ ಒಬ್ಬರಾಗಿದ್ದರು, ಅವರ ಹೆಸರುಗಳು ಈ ರೀತಿಯಾಗಿವೆ. ಬಹುಚಾರ, ಬೂತ, ಬಲಾಲ, ವೀರು, ಹಿರು, ರಾಮೇಶ್ವರಿ, ಖೇತು ಮತ್ತು ಪಾತು. ಆಕೆಯ ತಾಯಿ ದೇವಳಳನ್ನು ಸ್ವತಃ '''"ಸಾಗತ್"''' ಎಂದು ಪರಿಗಣಿಸಲಾಗುತ್ತದೆ ಮತ್ತು '''ದೇತ ಚರಣ'''ರು ಮತ್ತು '''ಸೋಧ''' [[ರಜಪೂತ]]ರಿಂದ ಪೋಷಕ ದೇವತೆಯಾಗಿ ಪೂಜಿಸಲಾಗುತ್ತದೆ.<ref name=":0">{{Cite book |last=Gopal |first=Dr Krishna |url=https://books.google.com/books?id=pQfgAAAAMAAJ |title=Fairs and Festivals of India |publisher=Gyan Publishing House |year=2003 |isbn=978-81-212-0811-6 |location=[[New Delhi]], [[India]], [[Asia]] |pages=112 - 113: ತನ್ನ ಹೆಂಡತಿ ತೀರಿಕೊಂಡಾಗ, ಬಾಪಾಲ್ ತನ್ನ ಮಕ್ಕಳನ್ನು (ಬಹುಚರ ಮತ್ತು ಅವಳ ಸಹೋದರಿ) ಮಾರ್ವಾರ್ ನಿಂದ ಕಾಥೇವಾಡಕ್ಕೆ ಕರೆತರಲು ತನ್ನ ಸೇವಕರನ್ನು ಕಳುಹಿಸಿದರು. ಶಂಖಲಾಪುರದಲ್ಲಿ ಅವರು ರಾತ್ರಿ ತಂಗಿದ್ದರು, ಕೋಲಿ ಲೂಟಿಕೋರ ಬಾಪಯ್ಯ |language=en}}</ref><ref>{{Cite book |last=Dadhivāṛiyā |first=Kāyamadāna |url=https://books.google.com/books?id=mGS5AAAAIAAJ |title=Dipanga-Kula-Prakasa: Saradaragarha ke Dodiyo ka itihasa |date=1995 |publisher=Pratap Shodh Pratishthan, Bhupal Nobels Sansthan, Udaiapur |language=hi |quote=ಬೆಚರಾ ದೇವಿ ಸಿಂಧಾಯಚ್ ಚಾರಣ್ ಅವರ ಪುತ್ರಿ ಆಗಿದ್ದಳು. ಅವಳ ಹುಟ್ಟಿದ್ದು ಸಿಂಧ್ಯ ಪ್ರದೇಶದ ಖಾರೊಡಾ ಗ್ರಾಮದಲ್ಲಿ ಮತ್ತು ವಿವಾಹ ಗುಜರಾತ್‌ನಲ್ಲಿ. ಈ देवी ಬಹುಚರಾಜಿ ಅವರ ಹೆಸರಲ್ಲಿ ಕೂಡ ಪ್ರಸಿದ್ದಿಯಾಗಿದ್ದಾಳೆ. ಚುಂವಾಲ್ ಪ್ರದೇಶದಲ್ಲಿ ವೀರಮಂಗಾವ್ ಹತ್ತಿರ ಬಹುಚರಾ ಜೀ ಅವರ ಕೋಟ್ನುಮಾ ದೇವಾಲಯವಿದೆ. ಸಂಕಲ್ಸರ್ ಗ್ರಾಮದಲ್ಲಿ ಈ ದೇವಿಯ ಪಟ್ಟ ಸ್ಥಳವಿದೆ. ಈ ದೇವಿಯ ವಾಹನಗಳು ಮೇಕೆಗಳನ್ನು ಹೊಂದಿವೆ.।}}</ref> ಆಕೆಯ ತಂದೆ '''ಬಾಪಲ್ದನ್''' ಒಬ್ಬ ಪ್ರಸಿದ್ಧ [[ಕವಿ]]ಯಾಗಿದ್ದು, ಅವರು ಸೌರಾಷ್ಟ್ರ ಪ್ರದೇಶದಲ್ಲಿ ಸಸಾನ್ (ಭೂದಾನ)ನಲ್ಲಿ ಜಾಗೀರ್ ಪಡೆದರು ಮತ್ತು ಬಾಪಲ್ಕಾವನ್ನು ಸ್ಥಾಪಿಸಿದರು. ದೇವಲ್ ಖರೋಡಾದಲ್ಲಿ ನಿಧನರಾದ ನಂತರ, ಅವರು ಬಹುಚಾರ, ಬುಟ್ ಮತ್ತು ಬಲಾಲ್ ಅವರನ್ನು ಕರೆತರಲು ತಮ್ಮ ಸೇವಕರನ್ನು ಕಳುಹಿಸಿದರು. ದಾರಿಯಲ್ಲಿ, ಅವರ ಕಾರವಾನ್ ಮೇಲೆ ಚುನ್ವಾಲ್ ಪ್ರದೇಶದ ಶಂಖಲ್ಪುರ ಅಥವಾ ಶಕತ್ಪುರದಲ್ಲಿ ಕೋಲಿ ಡಕಾಯಿತ '''ಬಾಪಿಯಾ''' ದಾಳಿ ಮಾಡಿದರು. ದಾಳಿಯಿಂದ ಕೋಪಗೊಂಡ '''ಬಹುಚಾರ''' ಮತ್ತು ಅವಳ ಸಹೋದರಿಯರು "ತ್ರಾಗಾ"ವನ್ನು ಮಾಡಲು ಮುಂದಾದರು, ಇದು ಧಾರ್ಮಿಕದ ಮೂಲಕ [[ಆತ್ಮಹತ್ಯೆ]] ಮಾಡುವ ಚಾರಣ ಪದ್ಧತಿಯಾಗಿದೆ, ಮತ್ತು ಹೀಗೆ ಬಾಪಿಯಾ ತನ್ನ ಪುರುಷತ್ವವನ್ನು ಕಳೆದುಕೊಂಡು ನಪುಂಸಕ ಆಗುವಂತೆ ಶಪಿಸಿದರು. ಬಾಪಿಯ ಕ್ಷಮಿಸುವಂತೆ ಬೇಡಿಕೊಂಡನು, ಆದರೆ '''ತ್ರಾಗ'''ದ ಮೂಲಕ ವಿಧಿಸಲಾದ ಶಾಪವನ್ನು ಹಿಂದೆ ಪಡೆಯಲು ಸಾಧ್ಯವಾಗಲಿಲ್ಲ. ಅವನು ಮಂಡಿಯೂರಿ ಬೇಡುತ್ತಾ ಹೇಳಿದನು, "ಇದು ನನ್ನ ತಪ್ಪಲ್ಲ. ನಾನು ದರೋಡೆಯಿಂದ ಬದುಕಿದ್ದೆ, ಆದರೆ ನಾನು ಎಂದಿಗೂ ಬ್ರಾಹ್ಮಣ ಮತ್ತು ಚಾರಣನನ್ನು ಗುರಿಯಾಗಿಸಿಕೊಂಡಿಲ್ಲ. ದುರದೃಷ್ಟವಶಾತ್ ನಾನು ತಿಳಿಯದೆ ಚಾರಣನ ಬಂಡಿಯನ್ನು ಗುರಿಯಾಗಿಸಿಕೊಂಡೆ.<ref name=":0"/><ref name=":1">{{Cite journal |last=Kunihiro |first=Akiko |date=2022-07-06 |title=Against Taxonomy and Subalternity: Reconsidering the Thirdness and Otherness of Hijras of Gujarat. |url=https://journals.openedition.org/samaj/7819 |journal=South Asia Multidisciplinary Academic Journal |language=en |issue=28 |doi=10.4000/samaj.7819 |issn=1960-6060|doi-access=free }}</ref> ಕರುಣೆ ತೋರಿ, ಬಹುಚಾರಳಿಗೆ ಒಂದು [[ದೇವಾಲಯ]] ನಿರ್ಮಿಸಿ ಆ ಸ್ಥಳದಲ್ಲಿ ಅವಳನ್ನು ಪೂಜಿಸಲು ಆದೇಶಿಸಿದನು ಮತ್ತು "ಸ್ವಾಭಾವಿಕವಾಗಿ ವೃಷಣಹೀನನಾದ ಪುರುಷ" ಸ್ತ್ರೀಯರ ಉಡುಪು ಧರಿಸಿ ಅವಳನ್ನು ಪೂಜಿಸಿದರೆ, ಅವರು ಅವಳ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ಮರಣಾನಂತರ ಅವಳ ವಾಸಸ್ಥಾನದಲ್ಲಿ ಒಂದು ಸ್ಥಳವನ್ನು ಕಂಡುಕೊಳ್ಳುತ್ತಾರೆ ಎಂದು ಘೋಷಿಸಿದನು.<ref name=":0" /><ref>{{Cite book |last=Jayakar |first=Pupul |url=https://books.google.com/books?id=3LxlAAAAMAAJ |title=The Children of Barren Women: Essays, Investigations, Stories |publisher=[[Penguin Books]] |year=1994 |isbn=978-0-14-024068-9 |location=[[New Delhi]], [[India]], [[Asia]] |pages=44: ಬಹುಚಾರ ಮತ್ತು ಅವಳ ಇಬ್ಬರು ಸಹೋದರಿಯರ ಮೇಲೆ ಶಕತ್ಪುರದಲ್ಲಿ ಕೋಲಿ ಲೂಟಿಕೋರ ಬಾಪಯ್ಯ ಹಲ್ಲೆ ಮಾಡಿದನು, ಅತ್ಯಾಚಾರ ಮತ್ತು ಅಪಹರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡರು, ಚರಣ ಮಹಿಳೆಯರು ಹೊತ್ತ ಖಡ್ಗದಿಂದ ಬಹುಚರಾ ತನ್ನ ಸ್ತನಗಳನ್ನು ಕತ್ತರಿಸಿದಳು|language=en}}</ref><ref>{{Cite book |last=Burman |first=J. J. Roy |url=https://books.google.com/books?id=0rpzmcHn-0kC&q=Bapaiya |title=Gujarat Unknown: Hindu-Muslim Syncretism and Humanistic Forays |publisher=Mittal Publications |year=2005 |isbn=978-81-8324-052-9 |location=[[New Delhi]], [[India]], [[Asia]] |pages=80 |language=en}}</ref> '''ಬಾಪಿಯಾ''' ಶಂಖಲ್‌ಪುರದ '''"ವರಖಾಡ"''' ಮರದ ಕೆಳಗೆ ತನ್ನ ದೇವಾಲಯವನ್ನು ನಿರ್ಮಿಸಿದನು.<ref>{{Cite book |last=Jayakar |first=Pupul |url=https://books.google.com/books?id=5_cYAAAAYAAJ |title=The Earth Mother |publisher=[[Penguin Books]] |year=1989 |isbn=978-0-14-012352-4 |location=New Delhi, India, Asia |pages=82: ಬಹುಚರ ಮತ್ತು ಅವಳ ಇಬ್ಬರು ಸಹೋದರಿಯರ ಮೇಲೆ ಶಕತ್ಪುರದಲ್ಲಿ ಕೋಲಿ ಲೂಟಿಕೋರ ಬಾಪಯ್ಯ ಹಲ್ಲೆ ನಡೆಸಿದನು. ಅವಳು ಅವನನ್ನು ನಪುಂಸಕನೆಂದು ಶಪಿಸಿದಳು ಆದರೆ ಕೋಲಿ ಡಕಾಯಿತ ಅವಳನ್ನು ವಿನಂತಿಸಿದಳು ಮತ್ತು ಅವಳು ಅವಳನ್ನು ದೇವತೆಯಾಗಿ ಪೂಜಿಸಲು ಕೇಳಿದಳು ಮತ್ತು ಅವನು ಹಾಗೆ ಮಾಡಿದನು. ಕೋಲಿ ಡಕಾಯಿತ ವರಖ್ದಾ ಮರದ ಕೆಳಗೆ ದೇವಾಲಯವನ್ನು ಸ್ಥಾಪಿಸಿದನು ಮತ್ತು ಅವಳ ಕಟ್ಟಾ ಅನುಯಾಯಿಯಾದನು ಮತ್ತು ಅವನ ಮರಣದವರೆಗೂ ಪೂಜಿಸಿದನು|language=en}}</ref> ಹೀಗಾಗಿ, ಬಹುಚಾರಳನ್ನು ಈಗ '''ಬೆಚರಾಜಿ''' ಎಂದು ಕರೆಯಲಾಗುವ '''ಚುನ್ವಾಲ್''' ಪಟ್ಟಣದಲ್ಲಿ; ಕೋಟ್ ಬಳಿಯ ಅರ್ನೇಜ್‌ನಲ್ಲಿ ಬೂತ-ಭವಾನಿ; ಮತ್ತು ಸಿಹೋರ್ ಬಳಿಯ ಬಕುಲ್ಕೂದಲ್ಲಿ ಬಲಾಲ ದೇವಿ ಎಂದು ಪೂಜಿಸಲ್ಪಡಲು ಪ್ರಾರಂಭಿಸಿದರು.<ref name=":1" /><ref name=":2">{{Cite book |last=Sheikh |first=Samira |url=https://books.google.com/books?id=azJQywAACAAJ |title=The Idea of Gujarat: History, Ethnography and Text |date=2010 |publisher=Orient Blackswan |isbn=978-81-250-4113-9 |pages=85–99 |language=en |chapter=The Lives of Bahuchara Mata}}</ref> == ದೇವಾಲಯದ ಆಚರಣೆಕಾರರು == ದೇವಾಲಯದಲ್ಲಿನ ಧಾರ್ಮಿಕ ವಿಧಿವಿಧಾನಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ, ಅಂದರೆ ಹತ್ತಿರದ '''ಕಲ್ರಿ''' ಗ್ರಾಮದ '''ಸೋಲಂಕಿ ಭೂಮಾಲೀಕರು''', '''''ಕಮಲಿಯಾಸ್''''' ಎಂದು ಕರೆಯಲ್ಪಡುವ ಮುಸ್ಲಿಂ ಗುಂಪು ಮತ್ತು '''ಹಿಜ್ರಾ''' (ದಕ್ಷಿಣ ಏಷ್ಯಾದ ನಪುಂಸಕರು) ಅಥವಾ '''''ಪವಿಯರು'''''. ದೇವಾಲಯದ ನಿಧಿಯ ಒಂದು ಭಾಗವನ್ನು ಈ ಮೂರು ರೀತಿಯ ಸಾಂಪ್ರದಾಯಿಕ ದೇವಾಲಯ ಸೇವಕರಿಗೆ ವಿತರಿಸಲಾಗುತ್ತದೆ. ಐತಿಹಾಸಿಕವಾಗಿ, ಒಬ್ಬ [[ರಜಪೂತ]]ನು ದೇವಾಲಯದ ಆಚರಣೆಗಳ ಮೇಲೆ ಕಾರ್ಯನಿರ್ವಹಿಸುತ್ತಾನೆ, ನಂತರ 1859 ರಲ್ಲಿ, ಬರೋಡಾದ '''ಸಯಾಜಿರಾವ್ ಗಾಯಕ್ವಾಡ್''' ಮೊದಲ ಬಾರಿಗೆ [[ರಜಪೂತ]] ಪೂಜಾರಿಗಳನ್ನು ಸ್ಥಳಾಂತರಿಸಿ '''ದಕ್ಷಿಣ ಬ್ರಾಹ್ಮಣ'''ರನ್ನು ನೇಮಿಸಿದನು. ದೇವತೆಯ ಪ್ರಾಥಮಿಕ ಅನುಯಾಯಿಗಳು ಸಾಂಪ್ರದಾಯಿಕವಾಗಿ [[ರಜಪೂತ]]ರು, ಕೋಲಿ ಜನರು, ಚರಣಗಳು, ಭಿಲ್ಗಳು ಮತ್ತು ಹಿಜ್ರಾರು. '''ಬಹುಚಾರ'''ಳು ಸೋಲಂಕಿ ಆಡಳಿತಗಾರರ ಪೋಷಕ ದೇವತೆಯಾಗಿದ್ದಳು. ಐತಿಹಾಸಿಕವಾಗಿ, ಹಿಂದೂ ಧರ್ಮದಲ್ಲಿ ಪ್ರಾಣಿ ಬಲಿಯನ್ನು ಭಿಲ್‌ಗಳು, ಕಮಲಿಯರು, ಮುಂತಾದವರು ದೇವಾಲಯದಲ್ಲಿ ನಡೆಸುತ್ತಿದ್ದರು.<ref name=":2" /> ವಾರ್ಷಿಕವಾಗಿ ಅಶ್ವಿನ್ ವಾಡ 14 ರಂದು ನಡೆಯುವ ಯಜ್ಞವನ್ನು ಹೀಗೆ ವಿವರಿಸಲಾಗಿದೆ: <blockquote>"ಕಮಾಲಿಯಾಗಳು ದೇವಾಲಯದ ಮುಂದೆ ಇರುವ ಎಮ್ಮೆಯನ್ನು ಕಲ್ಲಿನ ಬಲಿಪೀಠಕ್ಕೆ ತರುತ್ತಿದ್ದರು ... [[ಕುಂಕುಮ]]ವನ್ನು ಬಲಿ ನೀಡುವ ಪ್ರಾಣಿಯ ಹಣೆಗೆ ಹಚ್ಚಿ [[ಹೂವು]]ಗಳಿಂದ ಪೂಜಿಸಲಾಗುತ್ತಿತ್ತು. ಮೃಗದ ಹಿಂಭಾಗದಲ್ಲಿ ಬಿಳಿ ಬಟ್ಟೆಯನ್ನು ಹರಡಿ, ದೇವಿಯ ''ಅಂಗಿ'' ಯಿಂದ ಮಾಡಿದ ಹೂವುಗಳ ಮಾಲೆಯನ್ನು ಅದರ ಕುತ್ತಿಗೆಗೆ ಹಾಕಲಾಗುತ್ತಿತ್ತು. ದೇವಿಯ ಬಳಿ ಹಗಲು ರಾತ್ರಿ ಉರಿಯುತ್ತಿರುವ ದೀಪಗಳಲ್ಲಿ ಒಂದರಿಂದ ತುಂಬಿದ ದೀಪವನ್ನು ತಂದು ಚೌಕದಲ್ಲಿರುವ ಕಲ್ಲಿನ ಮೇಲೆ ಇಡಲಾಗುತ್ತಿತ್ತು. ನಂತರ ಎಮ್ಮೆಯನ್ನು ಬಿಡಲಾಗುತ್ತಿತ್ತು ಮತ್ತು ಅದು ದೀಪವನ್ನು ವಾಸನೆ ಮಾಡಿದರೆ, ಅದು ದೇವತೆಗೆ ಸ್ವೀಕಾರಾರ್ಹವೆಂದು ಪರಿಗಣಿಸಲಾಗುತ್ತಿತ್ತು ಮತ್ತು ಸಾಧ್ಯವಾದರೆ ದೇವಾಲಯದ ಹಳ್ಳಿಗಳ ಕೋಲಿಗಳಲ್ಲಿ ಒಬ್ಬರು ಕತ್ತಿಯ ಒಂದು ಹೊಡೆತದಿಂದ ತಕ್ಷಣವೇ [[ಬಲಿ]] ಕೊಡುತ್ತಿದ್ದರು. [[ರಕ್ತ]]-ತುದಿಯ ಹೂವನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಪಕ್ಕದಲ್ಲಿದ್ದವರು ತಮ್ಮ [[ಹಣೆ]]ಗೆ ರಕ್ತವನ್ನು ಹಚ್ಚುತ್ತಿದ್ದರು."<ref name=":2" /></blockquote> === ಸೋಲಂಕಿ === ಹದಿನೇಳನೇ ಶತಮಾನದ ಭಾವೈ ಪಠ್ಯದಲ್ಲಿ '''ಬೆಚರಾಜಿ ವೇಷ''<nowiki/>' ಒಂದು ದಂತಕಥೆಯನ್ನು ವಿವರಿಸುತ್ತದೆ. ಈ ಕಥೆಯು ಕಲ್ರಿಯ '''ಸೋಲಂಕಿ ರಾಜ''' ಮತ್ತು '''ಪಟಾನ್''' ನ '''ಚಾವ್ಡ''' ರಾಜವಂಶ ರಾಜನನ್ನು ಒಳಗೊಂಡಿದೆ, ಅವರು ಆಪ್ತ ಸ್ನೇಹಿತರಾಗಿದ್ದರು ಮತ್ತು ಅವರ ಮಕ್ಕಳಿಗೆ ಮದುವೆ ಮಾಡಲು ಯೋಜಿಸುತ್ತಿದ್ದರು, ಆದರೆ ಅವರಿಬ್ಬರೂ ಹೆಣ್ಣು ಮಕ್ಕಳನ್ನು ಹೊಂದಿರುತ್ತಾರೆ. '''ಕಲ್ರಿ ರಾಜ'''ನ ಮಗಳನ್ನು ಅವರು ಘೋಷಣೆ ಮಾಡಿರುವುದಿಲ್ಲ, ಮತ್ತು ಮದುವೆಯ ಸಮಯದಲ್ಲಿ, ಅವಳು ತನ್ನ ಕುದುರೆಯ ಮೇಲೆ ಓಡಿಹೋಗುತ್ತಾಳೆ. ಅವಳು ಒಂದು ಕೊಳದ ಬಳಿ ನಿಂತು ಆ ಕೊಳದಲ್ಲಿ ಸ್ನಾನ ಮಾಡುತ್ತಾಳೆ, ಮತ್ತು ದೇವತೆ '''ಬಹುಚಾರ'''ಳ ಆಶೀರ್ವಾದದಿಂದ ಪುರುಷನಾಗಿ ರೂಪಾಂತರಗೊಳ್ಲೂತ್ತಾಳೆ ಮತ್ತು ಅದರಿಂದ ವೈವಾಹಿಕ ಮತ್ತು ರಜಪೂತ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದು ಕಲ್ರಿಯ ಸೋಲಂಕಿಗಳನ್ನು ಅವಮಾನದಿಂದ ರಕ್ಷಿಸುತ್ತದೆ ಮತ್ತು ಅವರು ದೇವಾಲಯದ ನಿಷ್ಠಾವಂತ ಹಿಂದೂ ಭಕ್ತಿ ಚಳುವಳಿಯ ಪಾತ್ರರಾಗುತ್ತಾರೆ.<ref name=":2" /> === ಕಮಾಲಿಯಾ === ಭಾಗಶಃ ಮಹಿಳೆಯರಂತೆ ವೇಷ ಧರಿಸಿ ಮುಸ್ಲಿಮರ ಜೀವನ-ಆಚರಣೆಗಳಲ್ಲಿ ಭಾಗಶಃ ಭಾಗವಹಿಸುತ್ತಿದ್ದ '''ಕಮಾಲಿಯಾಗಳು''' ದೇವಿಯ ಸೇವೆಗೆ ನಿರ್ಣಾಯಕರಾಗಿದ್ದರು. ಅವರು ಸಂಗೀತಗಾರರಾಗಿ ಮತ್ತು ದೇವಿಯ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು.<ref>{{Cite web |last=Dinnell |first=Darry |others=Davesh Soneji (Supervisor2), Lara E. Braitstein (Supervisor1) |title=Upwardly mobile Mātās: The transformation of Village Goddesses in Gujarat, India |url=https://escholarship.mcgill.ca/concern/theses/r207tt548 |access-date=2023-12-16 |website=escholarship.mcgill.ca }}{{Dead link|date=ಮೇ 2026 |bot=InternetArchiveBot |fix-attempted=yes }}</ref> ಅವರನ್ನು ಆಕೆಯ ಅತ್ಯಂತ ನಿಷ್ಠಾವಂತ ಗೃಹ ಸೇವಕಿಯರು ಎಂದು ಪರಿಗಣಿಸಲಾಗುತ್ತಿತ್ತು. ದೇವಾಲಯದಲ್ಲಿ ದೇವಿಯ ಪಾಲಕರಾಗಿ ತಮ್ಮ ಹಕ್ಕನ್ನು ಈ ಗುಂಪು ಪ್ರತಿಪಾದಿಸುತ್ತದೆ. ಅವರು ಹಿಂದೆ ತ್ಯಾಗಿಗಳಾಗಿದ್ದರು ಮತ್ತು ದೇವಾಲಯದಲ್ಲಿ ಆದಾಯ ನಿರ್ವಹಣೆಗಾಗಿ ಅಧಿಕೃತ ಸ್ಥಾನವನ್ನು ಹೊಂದಿದ್ದರು. '''ಇಜಾರ''' ಎಂಬ ವಿಶೇಷ ಹಕ್ಕು ವ್ಯವಸ್ಥೆಯು 1954 ರವರೆಗೆ ಮುಂದುವರೆಯಿತು, ನಂತರ ಅದನ್ನು ರದ್ದುಗೊಳಿಸಲಾಯಿತು. ಕಮಲಿಯರು ವರ್ಷಕ್ಕೊಮ್ಮೆ ಸುಗ್ಗಿಯ ಭಾಗವನ್ನು ಪಡೆಯಲು ಹಲವಾರು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು.<ref name=":1" /> === ಪಾವಿಯಾ (ಹಿಜ್ರಾಗಳು) === ''ಪವಿಯಾ'' ಎಂಬುದು ಹಿಜ್ರಾ (ದಕ್ಷಿಣ ಏಷ್ಯಾ)ಎಂಬುದಕ್ಕೆ [[ಗುಜರಾತಿ]] ಪದವಾಗಿದೆ. '''ಬಹುಚಾರ''' ಮಾತಾ ನಿರೂಪಣೆಯು ಬಹುಚಾರ ಮಾತಾ ಮತ್ತು ಹಿಜ್ರಾಗಳ ಭಕ್ತಿಯ ಮೂಲವನ್ನು ವಿವರಿಸುತ್ತದೆ. ಹಿಜ್ರಾ ಆಗುವುದು ಮಾತೃ-ದೇವತೆಯ ಶಾಪದ ಪರಿಣಾಮವಾಗಿದೆ. ಹಿಜ್ರಾ ಆಗಲು ಆಶಿಸುವ ಅಭ್ಯರ್ಥಿಗಳು ಆಗಾಗ್ಗೆ ದೇವಾಲಯದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಹಿರಿಯ ಸದಸ್ಯರೊಂದಿಗೆ ಚರ್ಚಿಸಿದ ನಂತರ ಅವರನ್ನು ನೇಮಕ ಮಾಡಿಕೊಳ್ಳುತ್ತಾರೆ. ಹಿಜ್ರಾಗಳು ವಿಶೇಷ ಉಡುಪುಗಳನ್ನು ಧರಿಸುವುದನ್ನು ಮುಂದುವರಿಸುತ್ತಾರೆ ಮತ್ತು ಯಾವಾಗಲೂ ದೇವಾಲಯದ ಆವರಣದಲ್ಲಿಯೇ ಇರುತ್ತಾರೆ. ಅವರನ್ನು ಅಧಿಕೃತವಾಗಿ ದೇವಾಲಯದಲ್ಲಿ ಪುರೋಹಿತರು ಎಂದು ಗುರುತಿಸಲಾಗಿಲ್ಲವಾದರೂ, ದೇವಾಲಯದಲ್ಲಿ ತಾಯಿ-ದೇವತೆಯ ಅನುಗ್ರಹ ಅಥವಾ ಆಶೀರ್ವಾದವನ್ನು ರವಾನಿಸುವಲ್ಲಿ ಹಿಜ್ರಾಗಳು ಪ್ರಮುಖ ಪಾತ್ರ ವಹಿಸುತ್ತಾರೆ.<ref name=":1" /> === ಗೈಕ್‌ವಾಡ್ ಆಳ್ವಿಕೆಯಲ್ಲಿ ಬದಲಾವಣೆಗಳು === 1721 ರಲ್ಲಿ,'''ಪಿಲಾಜಿ ರಾವ್ ಗೈಕ್‌ವಾಡ್''' [[ಬರೋಡಾ]] ರಾಜ್ಯ ಸೇರಿದಂತೆ ಪೂರ್ವ [[ಗುಜರಾತ್]] ಅನ್ನು ವಶಪಡಿಸಿಕೊಂಡರು. '''ಈಸ್ಟ್ ಇಂಡಿಯಾ ಕಂಪನಿ''' ಜೊತೆ ಒಪ್ಪಂದ ಮಾಡಿಕೊಂಡ ನಂತರ ಗೈಕ್‌ವಾಡ್‌ಗಳು ತಮ್ಮ ಪ್ರದೇಶಗಳನ್ನು ಉಳಿಸಿಕೊಂಡರು. ಆದಾಗ್ಯೂ, [[ಬರೋಡಾ]] ರಾಜ್ಯ ವಿಜಯದ ಮೊದಲು ಮತ್ತು ನಂತರ, ಸ್ಥಳೀಯ ಭೂ ನಿಯಂತ್ರಣವು ಪ್ರಬಲ ಭೂಮಾಲೀಕರು ಅಥವಾ ಕೋಲಿ ಜನರು, ಸೋಲಂಕಿಗಳು ಮತ್ತು ಠಾಕೋರ್ ಸೇರಿದಂತೆ '''ಗರಾಸಿ'''ಯರ ಕೈಯಲ್ಲಿತ್ತು. ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಗೈಕ್‌ವಾಡ್‌ಗಳು ದೇವಾಲಯ ನಿರ್ವಹಣೆಗಾಗಿ ಗ್ರಾಮಗಳನ್ನು ನೀಡಿದರು. ಮನಾಜಿ ರಾವ್ ಗೈಕ್‌ವಾಡ್ ದೇವತೆಯಿಂದ ಗುಣಪಡಿಸಲ್ಪಟ್ಟ ನಂತರ 1770 ರ ದಶಕದಲ್ಲಿ ದೇವಾಲಯವನ್ನು ನಿರ್ಮಿಸಿದರು. ತರುವಾಯ, ಗೈಕ್‌ವಾಡ್‌ಗಳು ಸ್ಥಳ ಆಡಳಿತದಲ್ಲಿ ನಿಕಟವಾಗಿ ತೊಡಗಿಸಿಕೊಂಡರು. ೧೮೫೯ ರಲ್ಲಿ, ಬರೋಡಾದ ಸಯಾಜಿರಾವ್ ಗಾಯಕ್ವಾಡ್ III ಗಾಯಕ್ವಾಡ್ ರಜಪೂತರ ಬದಲಿಗೆ ದೇವಾಲಯದ ಆಚರಣೆಗಳನ್ನು ನಡೆಸಲು ದಕ್ಷಿಣದ [[ಬ್ರಾಹ್ಮಣ]] ನಾರಾಯಣರಾವ್ ಮಾಧವ್ ಅವರನ್ನು ನೇಮಿಸಿದರು. ಇದು ಮೊದಲ ಬಾರಿಗೆ [[ಬ್ರಾಹ್ಮಣ]]ರು ದೇವಾಲಯದ ಆಚರಣೆಯನ್ನು ಮುನ್ನಡೆಸಿದರು. ಆರು ಬ್ರಾಹ್ಮಣರು ದೇವಿಗೆ ಸೇವೆ ಸಲ್ಲಿಸಿದರು, ಮತ್ತು ವಿವಿಧ ಜಾತಿಗಳ ಇಪ್ಪತ್ತೊಂದು ಇತರ ದೇವಾಲಯ ಸೇವಕರನ್ನು ಸಹ ಉಳಿಸಿಕೊಳ್ಳಲಾಯಿತು<ref name=":2" /> ದೇವಿಯ ಪ್ರಮುಖ ಆರಾಧಕರು ಬ್ರಾಹ್ಮಣೇತರ ಗುಂಪುಗಳಾಗಿದ್ದರೂ, ಆಧುನಿಕ ಕಾಲದಲ್ಲಿ ದೇವಾಲಯವು ಬಳಸುತ್ತಿದ್ದ [[ಸಾಹಿತ್ಯ]] ಹೆಚ್ಚಾಗಿ [[ಬ್ರಾಹ್ಮಣ]]ರಿಂದ ಬರೆಯಲ್ಪಟ್ಟಿದೆ. ಅವರ ಖಾತೆಗಳು ಐತಿಹಾಸಿಕ ದೇವಾಲಯ ಪದ್ಧತಿಗಳೊಂದಿಗೆ '''ಅಸ್ವಸ್ಥತೆ''' ತೋರಿಸುತ್ತವೆ, ಅದರ ಶಕ್ತಿಯನ್ನು ಒಪ್ಪಿಕೊಂಡರೂ ಸಹ. ಅಂತಹ ಒಬ್ಬ ಲೇಖಕ 1919 ರಲ್ಲಿ ಬಹುಚಾರದ ಇತಿಹಾಸವನ್ನು ಬರೆದರು, ದೇವಿಯನ್ನು [[ಕೃಷ್ಣ]] ಕಥೆಯೊಂದಿಗೆ ಸಂಯೋಜಿಸಲು ಪ್ರಯತ್ನಿಸಿದರು, [[ಭಾಗವತ ಪುರಾಣ]] ದ ಒಂದು ಪದ್ಯವನ್ನು ಉಲ್ಲೇಖಿಸಿ, ದೇವತೆ ಯಶೋದೆಗೆ ಜನಿಸಿದ ಶಿಶುವಾಗಿದ್ದು, ಅವರನ್ನು ಕೃಷ್ಣನಿಗಾಗಿ ಬದಲಾಯಿಸಲಾಯಿತು ಎಂದು ಸೂಚಿಸಿದರು. '''ದೇವಿ ಭಾಗವತ''' ಮತ್ತು [[ವೇದ]]ದಂತಹ ಇತರ ಪಠ್ಯಗಳಲ್ಲಿ ದೇವತೆಯ ಉಲ್ಲೇಖವನ್ನು ಕಾಣಬಹುದು ಎಂದು ಅವರು ಪ್ರತಿಪಾದಿಸಿದರು. ಆದಾಗ್ಯೂ, ಈ ಸ್ಥಳದಲ್ಲಿರುವ ಮೊದಲ ದೇವಾಲಯವನ್ನು ಸ್ಥಳೀಯ ಗ್ರಾಮೀಣವಾದಿಗಳು ನಿರ್ಮಿಸಿದ್ದಾರೆ ಎಂದು ಅವರು ವಿವರಿಸುತ್ತಾರೆ:<blockquote>ಬಹುಚಾರನ ದೇವಾಲಯವು ಈಗ ಇರುವ ಸ್ಥಳದಲ್ಲಿ ಒಂದು ಕಾಡು ಇತ್ತು, ಅಲ್ಲಿ ಒಬ್ಬ '''ಮಹಾಂತ''' (ಧಾರ್ಮಿಕ ಭಿಕ್ಷು ಅಥವಾ ಅರ್ಚಕ) ವಾಸಿಸುತ್ತಿದ್ದರು. ಗೋಪಾಲಕರು ತಮ್ಮ ದನಗಳನ್ನು ಮೇಯಿಸುತ್ತಿದ್ದರು. ಅವರು ಮಹಾಂತರೊಂದಿಗೆ ಧೂಮಪಾನ ಮಾಡಲು ಮತ್ತು ದೇವತೆಯನ್ನು (ದೇವಿ ಭಜನೋ) ಸ್ತುತಿಸುವ ಹಾಡುಗಳನ್ನು ಹಾಡಲು ಬರುತ್ತಿದ್ದರು. ಅವರು ಅಲ್ಲಿ ಒಂದು ಸಣ್ಣ ಇಟ್ಟಿಗೆ ದೇವಾಲಯವನ್ನು ನಿರ್ಮಿಸಿದರು.<ref name=":1" /></blockquote>ಬಹುಚಾರ ಮಾತೆಯ ನಿರೂಪಣೆಯು '''ಬಹುಚಾರ''' ಮಾತೆಯ ಹುಟ್ಟು ಮತ್ತು '''ಹಿಜ್ರಾ'''ಗಳ ಅವಳ ಮೇಲಿನ ಭಕ್ತಿಯನ್ನು ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಹಿಜ್ರಾ ಆಗುವುದು ಮಾತೃ-ದೇವತೆಯ ಶಾಪದ ಪರಿಣಾಮ ಎಂದು ಇದು ವಿವರಿಸುತ್ತದೆ. ಈ ನಿರೂಪಣೆಯು ಸ್ಥಳೀಯರಲ್ಲಿ ಚಿರಪರಿಚಿತವಾಗಿದೆ, ಆದರೆ ಹೊರಗಿನವರಾದ ದೇವಾಲಯದ ಆಡಳಿತಗಾರರು ಮತ್ತು ಅಧಿಕೃತ ಪುರೋಹಿತರಲ್ಲಿ ಅಲ್ಲ. ಅವರು ಸಾಮಾನ್ಯವಾಗಿ ದೇವಾಲಯ ನಿರ್ವಹಣೆಯ ಮೇಲೆ ಆನುವಂಶಿಕ [[ಅಧಿಕಾರ]] ಕಳೆದುಕೊಂಡ ಸ್ಥಳೀಯರೊಂದಿಗೆ ಬೆರೆಯುವುದನ್ನು ತಪ್ಪಿಸುತ್ತಾರೆ.<ref name=":1" /> == ಚಿತ್ರಣ ಮತ್ತು ಚಿಹ್ನೆಗಳು == [[File:Bahuchara Devi.jpg|thumb|'''ಬಹುಚಾರ'''ಳ ಆಧುನಿಕ ಚಿತ್ರಣ]] '''ಬಹುಚಾರ''' ಮಾತೆಯನ್ನು ತನ್ನ ಕೆಳಗಿನ ಎಡಭಾಗದಲ್ಲಿ [[ಕತ್ತಿ]], ಮೇಲಿನ ಎಡಭಾಗದಲ್ಲಿ ಶಾಸ್ತ್ರಗಳ ಪಠ್ಯ, ಕೆಳಗಿನ ಬಲಭಾಗದಲ್ಲಿ '''ಅಭಯ''' [[ಮುದ್ರೆ]] ("ಆಶೀರ್ವಾದಗಳ ಸುರಿಮಳೆ") ಮತ್ತು ಮೇಲಿನ ಬಲಭಾಗದಲ್ಲಿ [[ತ್ರಿಶೂಲ]] ಹಿಡಿದಿರುವ ಮಹಿಳೆಯಾಗಿ ತೋರಿಸಲಾಗಿದೆ. ಅವಳು ಹೂಂಜದ ಮೇಲೆ ಕುಳಿತಿದ್ದಾಳೆ, ಇದು ಮುಗ್ಧತೆಯನ್ನು ಸಂಕೇತಿಸುತ್ತದೆ. ಈ ಪ್ರತಿಮಾಶಾಸ್ತ್ರವು ಬಹುಚಾರ ಮಾತೆಯ ಪುರಾಣದಲ್ಲಿ ಹಿಂಸೆ (ಕತ್ತಿ), ಸೃಷ್ಟಿ ತ್ರಿಮೂರ್ತಿಗಳು (ತ್ರಿಶೂಲ), ಜ್ಞಾನ (ಶ್ರೀ ಗ್ರಂಥ) ಮತ್ತು ಆಶೀರ್ವಾದ (ಅಭಯ ಹಸ್ತ ಮುದ್ರೆ) ನಡುವಿನ ಸಮತೋಲನವನ್ನು ಸಂಕೇತಿಸುತ್ತದೆ. ಖಡ್ಗವು ಅವಳ ಸ್ವಯಂ ತ್ಯಾಗವನ್ನು ಸೂಚಿಸುತ್ತದೆ, [[ತ್ರಿಶೂಲ]] ಸೃಷ್ಟಿ ತತ್ವಗಳ ಸಮತೋಲನವನ್ನು ಪ್ರತಿನಿಧಿಸುತ್ತದೆ ಮತ್ತು ಧಾರ್ಮಿಕ ಪಠ್ಯ ಚರಣ ಜಾತಿಯಲ್ಲಿ ಅವಳ ನ್ಯಾಯಸಮ್ಮತತೆಯನ್ನು ಬಲಪಡಿಸುತ್ತದೆ. ಇದಲ್ಲದೆ, ಚರಣ ಸಮುದಾಯದ ಹುಸಿ-ದೈವಿಕ ಸ್ಥಾನಮಾನವು '''ಬಹುಚಾರ'''ಳ ಶಾಪವನ್ನು ಅವಳು ಚರಣಿಯಾಗಿರುವುದರಿಂದ ಮತ್ತು ವಾಸ್ತವವಾಗಿ, ಅವಳು ದೇವತೆಯಾಗಿದ್ದರಿಂದ ಕಾನೂನುಬದ್ಧಗೊಳಿಸಲಾಗಿದೆ ಎಂದು ಅರ್ಥೈಸುತ್ತದೆ.<ref>{{Cite journal |last=Kanodia |first=Kunal |date=2016-11-18 |title=Bahuchara Mata |url=https://digitalcommons.usu.edu/imwjournal/vol7/iss1/4 |journal=Intermountain West Journal of Religious Studies |volume=7 |issue=1 |issn=2155-1723}}</ref> ==ದೇವಾಲಯ== [[File:Bahuchara Mata Temple complex in Mehsana district P 20180121 142230.jpg|thumb|ಮೆಹ್ಸಾನಾ ಜಿಲ್ಲೆಯ '''ಬಹುಚರ ಮಾತಾ''' ದೇವಾಲಯ ಸಂಕೀರ್ಣ]] '''ಬಹುಚರಾಜಿ''' ದೇವಾಲಯವು ಭಾರತದ [[ಗುಜರಾತ್]] ನ ಮೆಹ್ಸಾನಾ ಜಿಲ್ಲೆಯ '''ಬಹುಚರಾಜಿ''' ಪಟ್ಟಣದಲ್ಲಿದೆ. ಇದು [[ಅಹಮದಾಬಾದ್]] ನಿಂದ 82 ಕಿಮೀ ಮತ್ತು '''ಮಹೇಶನ''' ದಿಂದ ಪಶ್ಚಿಮಕ್ಕೆ 35 ಕಿಮೀ ದೂರದಲ್ಲಿದೆ. '''ಬಾಂಬೆ ಗೆಜೆಟಿಯರ್''' ಪ್ರಕಾರ, ಮೂಲ ದೇವಾಲಯವನ್ನು 1152 CE ರಲ್ಲಿ '''ಸಂಖಲ್ ರಾಜ್''' ಎಂಬ ರಾಜನು ನಿರ್ಮಿಸಿದನು ಮತ್ತು ದೇವಾಲಯದ ಮೊದಲ ಉಳಿದಿರುವ ಉಲ್ಲೇಖವು 1280 CE ಯ ಶಾಸನದಲ್ಲಿ ಕಂಡುಬಂದಿದೆ. ಹದಿನೆಂಟನೇ ಶತಮಾನದವರೆಗೆ ದೇವಾಲಯದ ವಾಸ್ತುಶಿಲ್ಪದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.<ref name=":2" /> ದೇವಾಲಯ ಸಂಕೀರ್ಣದೊಳಗೆ ದೇವಿಯ ಮೂರು ದೇವಾಲಯಗಳಿವೆ. 'ಆದ್ಯಸ್ಥಾನ' (ಮೂಲ ಸ್ಥಳ) ಎಂದು ಕರೆಯಲ್ಪಡುವ ದೇವಾಲಯ ಸಂಕೀರ್ಣದ ಅತ್ಯಂತ ಹಳೆಯ ಭಾಗವು ವಿಸ್ತಾರವಾದ, ಸಣ್ಣ ಎಲೆಗಳ '''ವಾರಖಾಡಿ ಮರ'''ವನ್ನು ಸುತ್ತುವರೆದಿರುವ ಒಂದು ಸಣ್ಣ ದೇವಾಲಯವಾಗಿದ್ದು, ದೇವತೆ ಮೊದಲು ಕಾಣಿಸಿಕೊಂಡ ಸ್ಥಳ ಎಂದು ನಂಬಲಾಗಿದೆ. ಇದರ ಪಕ್ಕದಲ್ಲಿ ಮತ್ತೊಂದು ಸಣ್ಣ ದೇವಾಲಯವಿದೆ, ಮಧ್ಯ ಸ್ಥಾನ (ಎರಡನೇ ಅಥವಾ ಮಧ್ಯಂತರ ಸ್ಥಳ), ಇದು ದೇವಿಯನ್ನು ಪ್ರತಿನಿಧಿಸುವ ಕೆತ್ತಿದ ಫಲಕವನ್ನು ಹೊಂದಿದೆ ಮತ್ತು ಅದರ ಪ್ರವೇಶದ್ವಾರದಲ್ಲಿ ಬೀಗ ಹಾಕಿದ [[ಬೆಳ್ಳಿ]]ಯ ಬಾಗಿಲನ್ನು ಹೊಂದಿದೆ. ದೇವಾಲಯದ ಈ ಭಾಗವನ್ನು ಹದಿನೆಂಟನೇ ಶತಮಾನದಲ್ಲಿ '''ಫಡ್ನವಿಸ್''' (ಅಥವಾ ಆ ಬಿರುದನ್ನು ಹೊಂದಿರುವ ಅಧಿಕಾರಿ) ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. 1779 CE ಯಲ್ಲಿ, [[ಬರೋಡಾ]]ದ '''ಮರಾಠಾ''' ದೊರೆ '''ಗೇಕ್ವಾಡ್ ರಾಜವಂಶ''', ದೇವಿಯು ತನ್ನ ಗೆಡ್ಡೆಯನ್ನು ಗುಣಪಡಿಸಿದ ನಂತರ ಮೂಲ ದೇವಾಲಯದ ಹತ್ತಿರ ಮೂರನೇ ರಚನೆಯನ್ನು ನಿರ್ಮಿಸಿದನು. ಮೂರನೆಯದು ಇಂದು ಮುಖ್ಯ ದೇವಾಲಯವಾಗಿದ್ದು, ದೇವಿಯನ್ನು ಪ್ರತಿನಿಧಿಸುವ ಸ್ಫಟಿಕ ಶಿಲೆಯ ಬಾಲ ಯಂತ್ರವನ್ನು ಒಳಗೊಂಡಿದೆ. '''ಸಂತ ಕಪಿಲ್‌ದೇವ್''' ಮತ್ತು '''ಕಲಾರಿ ರಾಜ ತೇಜ್‌ಪಾಲ್''' ಕೂಡ ದೇವಾಲಯದ ನಿರ್ಮಾಣ ಮತ್ತು ನವೀಕರಣಕ್ಕೆ ಕೊಡುಗೆ ನೀಡಿದ್ದಾರೆ. ದೇವಾಲಯ ಸಂಕೀರ್ಣವು ಕಲ್ಲಿನ ಕೆತ್ತನೆಗಳು ಮತ್ತು ಗೋಡೆ ವರ್ಣಚಿತ್ರಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿದೆ. [[ಗುಜರಾತ್]] ಮತ್ತು [[ರಾಜಸ್ಥಾನ]]ದ ಹೊರಗೆ ಹೆಚ್ಚು ಪ್ರಸಿದ್ಧಿಯಾಗದಿದ್ದರೂ, ಈ ದೇವಾಲಯವನ್ನು ಒಂದು ಸಣ್ಣ '''ಶಕ್ತಿಪೀಠ''' ಎಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಯಾತ್ರಿಕರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.<ref name="guj_revenue">{{cite web |title=Integrated Development Plan of Bahucharamataji Temple |publisher=Revenue Department, Government of Gujarat |access-date=2007-11-28 |url=http://revenuedepartment.gujarat.gov.in/guj/districts/mahesana/integrateddevplan.htm |archive-date=2011-07-19 |archive-url=https://web.archive.org/web/20110719035536/http://revenuedepartment.gujarat.gov.in/guj/districts/mahesana/integrateddevplan.htm |url-status=dead }}</ref> ==ಟಿಪ್ಪಣಿಗಳು== {{reflist}} ==ಉಲ್ಲೇಖಗಳು== * Aggleton, Peter. ''[https://books.google.com/books?id=qNtNLohiboUC&pg=PA240&dq=bahuchara+mata Culture, Society and Sexuality: A Reader]'', Taylor & Francis 2007, p.&nbsp;240 {{ISBN|041540455X}} * Abbott, Elizabeth. ''[https://books.google.com/books?id=whs0eudAfJIC&pg=PA329&dq=bahuchara+mata A History of Celibacy]'', James Clarke & Co. 2001, pp.&nbsp;329–330 {{ISBN|0718830067}} * Ellingson, Stephen. ''[https://books.google.com/books?id=JQtgghjH6ukC&pg=PA139&dq=bahuchara+mata Religion and Sexuality in Cross-Cultural Perspective]'', Routledge 2002 {{ISBN|041594127X}} * Young, Serenity. ''[https://books.google.com/books?id=Emt9PcJT2A8C&pg=PA111&dq=Bahuchara+Mata Courtesans and Tantric Consorts]'', Routledge 2004, p.&nbsp;111 {{ISBN|0415914833}} ==ಬಾಹ್ಯ ಕೊಂಡಿಗಳು== * [http://bahucharajitemple.org/ Official site of the Shri Bahucharaji Temple] * [http://www.myowncity.in/2151/bahucharaji-mata-temple-in-becharaji-near-mehsana/ Bahucharaji Mata Temple in Becharaji near Mehsana] {{Webarchive|url=https://web.archive.org/web/20200202121647/http://www.myowncity.in/2151/bahucharaji-mata-temple-in-becharaji-near-mehsana/ |date=2020-02-02 }} * [https://web.archive.org/web/20171024101438/https://core.ac.uk/download/pdf/38688672.pdf Bahuchara Mata: Liberator, Protector and Mother of the Hijras in Gujarat] {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]] [[ವರ್ಗ:Hijra (South Asia)]] [[ವರ್ಗ:Hindu temples in Gujarat]] [[ವರ್ಗ:Hindu goddesses]] [[ವರ್ಗ:Hindu folk deities]] [[ವರ್ಗ:Fertility goddesses]] [[ವರ್ಗ:Virgin goddesses]] [[ವರ್ಗ:Transgender topics and religion]] [[ವರ್ಗ:Transgender topics in Asia]] [[ವರ್ಗ:Charan]] [[ವರ್ಗ:Mehsana district]] [[ವರ್ಗ:Cāraṇa Sagatī]] [[ವರ್ಗ:LGBTQ and Hinduism]] [[ವರ್ಗ:Hindu temples practicing animal sacrifice]] 2dtmlgonkcpntnp4u3e16mm6uq05y8h ಬಸಂತ್ (ಉತ್ಸವ) 0 173541 1372579 1355049 2026-05-02T01:09:43Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372579 wikitext text/x-wiki {{Infobox holiday |holiday_name = ಬಸಂತ್ |image = |type = ಕಾಲೋಚಿತ |official_name = ವಸಂತ ಪಂಚಮಿ |observedby = ಪಂಜಾಬಿಗಳು |litcolor = ಹಳದಿ |longtype = |significance = |begins = |month = ಜನವರಿ / ಫೆಬ್ರವರಿ |date = [[ಮಾಘ (ತಿಂಗಳು)]ಮಾಘ]] [[ಪಕ್ಷ|ಶುಕ್ಲಾ]] [[ಪಂಚಮಿ]] |date2016 = 13 ಫೆಬ್ರವರಿ 2016 [[ಪಂಜಾಬ್ ಪ್ರದೇಶ]] ಜನವರಿ-ಫೆಬ್ರವರಿ ನಡುವೆ |date2017 = 1 ಫೆಬ್ರವರಿ 2017 [[ಪಂಜಾಬ್ ಪ್ರದೇಶ]] ಜನವರಿ-ಫೆಬ್ರವರಿ ನಡುವೆ |celebrations = |observances = [[ಗಾಳಿಪಟ]] ಹಾರಿಸುವುದು. ಸಿಹಿ ಭಕ್ಷ್ಯಗಳನ್ನು ತಿನ್ನುವುದು. ಹಳದಿ ಹೂವುಗಳಿಂದ ಮನೆಗಳನ್ನು ಅಲಂಕರಿಸುವುದು. }} '''"ಬಸಂತ್"''' ಎಂಬುದು [[ಪಂಜಾಬ್]] ನಲ್ಲಿ '''ಬಸಂತ್ ಪಂಚಮಿ''' ಹಬ್ಬದ ಸಮಯದಲ್ಲಿ ವಸಂತಕಾಲದ [[ಗಾಳಿಪಟ]] ಹಾರಿಸುವ ಕಾರ್ಯಕ್ರಮವಾಗಿದೆ.<ref>{{cite web |url=http://punjabrevenue.nic.in/Chapter%203.htm |title=Chapter iii |publisher=Punjabrevenue.nic.in |year=1930 |access-date=2014-02-17 |archive-url=https://web.archive.org/web/20160603160416/http://punjabrevenue.nic.in/Chapter%203.htm |archive-date=2016-06-03 |url-status=dead }}</ref> ಪಂಜಾಬಿ ಪಂಚಾಂಗದ ಪ್ರಕಾರ ಇದನ್ನು ಚಾಂದ್ರಮಾನ ಮಾಸದ ಐದನೇ ದಿನದಂದು ಆಚರಿಸಲಾಗುತ್ತದೆ.[[ಮಾಘ]] ಅಂದರೆ ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಬರುವ ಈ ಹಬ್ಬ ವಸಂತಕಾಲದ ಆರಂಭವನ್ನು ಸೂಚಿಸುತ್ತದೆ. ==ಕೇಂದ್ರ /ಮಜಾ ಪಂಜಾಬ್== [[File:Maharaja Ranjit Singh holding court outside near the Golden Temple in Amritsar with everyone dressed in Basant (yellow).jpg|left|thumb|[[ಅಮೃತಸರ]]ದ ಗೋಲ್ಡನ್ ಟೆಂಪಲ್ ಬಳಿ ಬಸಂತ್ (ಹಳದಿ) ಉಡುಪನ್ನು ಧರಿಸಿದ ಎಲ್ಲರೊಂದಿಗೂ '''ಮಹಾರಾಜ ರಂಜಿತ್ ಸಿಂಗ್''' ಆಸ್ಥಾನವನ್ನು ಹಿಡಿದಿದ್ದಾರೆ]] [[File:Queen of Maharaja Ranjit Singh, 'Moran Sarkar'.jpg|thumb|100px|right|ಮಹಾರಾಜ ರಂಜಿತ್ ಸಿಂಗ್ ಅವರ ರಾಣಿ, ''''ಮೊರಾನ್ ಸರ್ಕಾರ್''']] [[ಅಮೃತಸರ]], [[ಲಾಹೋರ್]], ಮತ್ತು [[ಕಸೂರ್]] ಗಾಳಿಪಟ ಹಾರಿಸುವ ಉತ್ಸವಗಳು ನಡೆಯುವ ಸಾಂಪ್ರದಾಯಿಕ ಪ್ರದೇಶಗಳಾಗಿವೆ.<ref name="Kaul2001">{{cite book|first=Suvir|last=Kaul|title=The Partitions of Memory: The Afterlife of the Division of India|url=https://books.google.com/books?id=7dNbD9i1vPkC&pg=PA195&dq=lahore++basant|year=2001|publisher=Indiana University Press|isbn=0-253-21566-8|page=195}}</ref> [[ಲಾಹೋರ್]] ನಲ್ಲಿ ಜನಪ್ರಿಯ '''ಬಸಂತ್ ಮೇಳ'''ವನ್ನು ನಡೆಸಲಾಗುತ್ತದೆ. ಆದಾಗ್ಯೂ, ಈ ಹಬ್ಬವನ್ನು ಸಾಂಪ್ರದಾಯಿಕವಾಗಿ '''ಸಿಯಾಲ್ಕೋಟ್''', '''ಗುಜ್ರಾನ್ವಾಲಾ''' ಮತ್ತು '''ಗುರುದಾಸ್ಪುರ''' ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಐತಿಹಾಸಿಕವಾಗಿ, '''ಮಹಾರಾಜ ರಂಜಿತ್ ಸಿಂಗ್''' ವಾರ್ಷಿಕ ಬಸಂತ್ ಜಾತ್ರೆಯನ್ನು ನಡೆಸುತ್ತಿದ್ದರು ಮತ್ತು 19 ನೇ ಶತಮಾನದಲ್ಲಿ ನಡೆಯುವ ಜಾತ್ರೆಗಳಲ್ಲಿ [[ಗಾಳಿಪಟ]]ಹಾರಿಸುವಿಕೆಯನ್ನು ನಿಯಮಿತ ಲಕ್ಷಣವಾಗಿ ಪರಿಚಯಿಸಿದ್ದರು.<ref name="Mirepoix1967">{{cite book|first=Camille|last=Mirepoix|title=Now Pakistan|url=https://books.google.com/books?id=zwpMGA0HH_sC&dq=maharaja+ranjit+singh+introduced+kite+flying+on+basant+panchami|year=1967|publisher=Grenich|page=142}}</ref> ಇದು ಸೂಫಿ ದೇವಾಲಯಗಳಲ್ಲಿ ಜಾತ್ರೆಗಳನ್ನು ನಡೆಸುವುದನ್ನು ಒಳಗೊಂಡಿತ್ತು.<ref>[http://www.thenews.com.pk/Todays-News-5-38123-Festival-of-Lights-kicks-off Ansari, Shahab (26 March 2011) The News Festival of Lights kicks off]{{Dead link|date=ಮೇ 2026 |bot=InternetArchiveBot |fix-attempted=yes }}</ref> ಮಹಾರಾಜ '''ರಂಜಿತ್ ಸಿಂಗ್''' ಮತ್ತು ಅವನ ರಾಣಿ '''ಮೊರಾನ್''' ಹಳದಿ ಉಡುಪನ್ನು ಧರಿಸಿ ಬಸಂತ್ ಮೇಲೆ ಗಾಳಿಪಟಗಳನ್ನು ಹಾರಿಸುತ್ತಿದ್ದರು.<ref>Hasan, Masudul. Unique Women of the World: Being Unique Stories of the Sidelights of the Lives, Loves, and Mysteries of Famous Women of All Times, All the World Over [https://books.google.com/books?id=19MPxs-mvTMC&dq=ranjit+singh+and+moran+basant+kites p. 96]</ref> ಬಸಂತ್ ಅವರೊಂದಿಗೆ ಗಾಳಿಪಟ ಹಾರಿಸುವ ಒಡನಾಟವು ಶೀಘ್ರದಲ್ಲೇ ಪಂಜಾಬಿ ಸಂಪ್ರದಾಯವಾಗಿ ಮಾರ್ಪಟ್ಟಿತು, ಲಾಹೋರ್ನ ಕೇಂದ್ರವು [[ಪಂಜಾಬ್]] ಪ್ರದೇಶದಾದ್ಯಂತ ಉತ್ಸವದ ಪ್ರಾದೇಶಿಕ ಕೇಂದ್ರವಾಗಿ ಉಳಿದಿದೆ.<ref name="Desai2010">{{cite book|first=Nikita|last=Desai|title=A Different Freedom: Kite Flying in Western India; Culture and Tradition|url=https://books.google.com/books?id=5VsaBwAAQBAJ&pg=PA37&dq=kite%20flying%20jaipur%20royal%20patronage|date=9 June 2010|publisher=Cambridge Scholars Publishing|isbn=978-1-4438-2310-4|page=37}}</ref> ವಾಸ್ತವವಾಗಿ, ಮಹಾರಾಜ '''ರಂಜಿತ್ ಸಿಂಗ್''' ಬಸಂತ್ ನಲ್ಲಿ ಹತ್ತು ದಿನಗಳ ಕಾಲ ದರ್ಬಾರ್ ಅಥವಾ [[ನ್ಯಾಯಾಲಯ]]ವನ್ನು ನಡೆಸಿದರು. ಈ ಸಮಯದಲ್ಲಿ ಸೈನಿಕರು ಹಳದಿ ಉಡುಪನ್ನು ಧರಿಸುತ್ತಿದ್ದರು ಮತ್ತು ತಮ್ಮ ಸ್ಯನ್ಯ ಪರಾಕ್ರಮವನ್ನು ತೋರಿಸುತ್ತಿದ್ದರು.<ref>[https://books.google.com/books?id=xGJRAAAAYAAJ&dq=Basant,+celebrated+during+Ranjit+Singh%27s+times The Sikh Courier International, Volumes 33-37]</ref> ಲಾಹೋರಿನ ಬಸಂತ್ ನ ಇತರ ಸಂಪ್ರದಾಯಗಳಲ್ಲಿ ಮಹಿಳೆಯರು ಉಂಗುರಗಳ ಮೇಲೆ ಅಲುಗಾಡುವುದು ಮತ್ತು ಹಾಡುವುದು ಸೇರಿತ್ತು.<ref>[https://lahorenama.wordpress.com/2009/03/10/the-history-of-basant/ Rumi, Raza (10.03.2009) The history of Basant. Lahore Nama]</ref> ==ಮಾಲ್ವಾ, ಪಂಜಾಬ್, ಭಾರತ== ಬಸಂತ್ ಹಬ್ಬವನ್ನು ಮಾಲ್ವಾ [[ಪಂಜಾಬ್]]ನಾದ್ಯಂತ ಆಚರಿಸಲಾಗುತ್ತದೆ.<ref>{{cite web|url=http://www.tribuneindia.com/2010/20100120/bathinda.htm#1 |title=Kite fliers ready to soar on Basant Panchami |first=Rajay |last=Deep |publisher=Tribuneindia.com |date=19 January 2010 |access-date=2014-02-17}}</ref> ಅಲ್ಲಿ ಜನರು [[ಗಾಳಿಪಟ]]ಗಳನ್ನು ಹಾರಿಸಲು ಸಭೆಗಳನ್ನು ಆಯೋಜಿಸುತ್ತಾರೆ. ಫಿರೋಜ್ಪುರದಂತಹ ಪ್ರದೇಶಗಳಲ್ಲಿ, ಶುಭ ಸಂದರ್ಭವನ್ನು ಗುರುತಿಸಲು ಮಕ್ಕಳು ಸಾಮಾನ್ಯವಾಗಿ [[ಗಾಳಿಪಟ]]ಗಳನ್ನು ಹಾರಿಸುತ್ತಾರೆ. ಸಂಗ್ರೂರ್ ಜಿಲ್ಲೆಯಲ್ಲಿರುವ ಬನ್ಸಾರಿ ಮತ್ತು ಗುಡ್ರಿಯ [[ಶಿವ]] [[ದೇವಾಲಯ]]ದಲ್ಲಿ ಬಸಂತ್ ಪಂಚಮಿಯ ದಿನದಂದು ದೊಡ್ಡ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಜಾತ್ರೆಯು ಸವಾರಿಗಳು ಮತ್ತು ಬಹು ವಿಧದ ಆಹಾರವನ್ನು ಒಳಗೊಂಡಿದೆ.<ref>[http://astrobix.com/festivals_of_india/basant_panchami/basant_mela.aspx Basant Mela 2015]</ref> ==ಪಂಜಾಬ್, ಪಾಕಿಸ್ತಾನ== [[File:Basant kite.jpg|thumb|right|ಬಸಂತ್ ಗಾಳಿಪಟ]] [[File:Basant-01.jpg|thumb|ಪಾಕಿಸ್ತಾನದಲ್ಲಿ ಹಬ್ಬ]] ಉತ್ತರ [[ಭಾರತ]]ದಲ್ಲಿ, ಮತ್ತು [[ಪಾಕಿಸ್ತಾನ]]ದ [[ಪಂಜಾಬ್]] ಪ್ರಾಂತ್ಯದಲ್ಲಿ, ಬಸಂತ್ ಅನ್ನು '''ಕಾಲೋಚಿತ ಹಬ್ಬ'''ವೆಂದು ಪರಿಗಣಿಸಲಾಗುತ್ತದೆ ಮತ್ತು [[ಗಾಳಿಪಟ]]ಗಳ ವಸಂತ ಹಬ್ಬವಾಗಿ ಆಚರಿಸಲಾಗುತ್ತದೆ.<ref name="autogenerated1">The Sikh World: An Encyclopedia Survey of Sikh Religion and Culture: Ramesh Chander Dogra and Urmila Dogra; {{ISBN|81-7476-443-7}}</ref> ಈ ಹಬ್ಬವು ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ. [[ಪಂಜಾಬ್]] ಪ್ರದೇಶದಲ್ಲಿ (ಪಾಕಿಸ್ತಾನದ ಪಂಜಾಬ್ ಪ್ರಾಂತ್ಯವೂ ಸೇರಿದಂತೆ) ಬಸಂತ್ ಪಂಚಮಿ ಗಾಳಿಪಟಗಳನ್ನು ಹಾರಿಸುವ ದೀರ್ಘಕಾಲದ ಸ್ಥಾಪಿತ ಸಂಪ್ರದಾಯವಾಗಿದೆ<ref>''Punjabiat: The Cultural Heritage and Ethos of the People of Punjab'': Jasbir Singh Khurana</ref> ಮತ್ತು ಜಾತ್ರೆಗಳನ್ನು ನಡೆಸುತ್ತಿದ್ದರು. [[ಪಾಕಿಸ್ತಾನ]]ದ ರಾ'''ಲ್ವಾಲ್ಪಿಂಡಿ'''ಯಲ್ಲಿ [[ಗಾಳಿಪಟ]]ಗಳನ್ನು ಹಾರಿಸುವ ಮೂಲಕ ಬಸಂತ್ ಆಚರಿಸುವ ಪೋಥೋಹರ್ ಪ್ರಸ್ಥಭೂಮಿಯೂ ಇದರಲ್ಲಿ ಸೇರಿದೆ.<ref>Aamir Yasin and Mohammad Asghar (14.03.2015) Pindi says ‘Bo Kata’ to kite-flying ban [http://www.dawn.com/news/1169502/pindi-says-bo-kata-to-kite-flying-ban]</ref> [[ಗಾಳಿಪಟ]] ಹಾರಿಸುವುದನ್ನು ನಿಷೇಧಿಸಿದ್ದರೂ, ಗಾಳಿಪಟ ಉತ್ಸಾಹಿಗಳು ಇನ್ನೂ ಹಬ್ಬವನ್ನು ಆಚರಿಸುತ್ತಿದ್ದಾರೆ. ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪ್ರಕಾರ, "ನಿಷೇಧದ ಹೊರತಾಗಿಯೂ, ಎಲ್ಲಾ ರೀತಿಯ ಗಾಳಿಪಟಗಳು, ಸ್ಪಿಂಡಲ್ಗಳು, ಅವಳಿಗಳು 2020 ರಲ್ಲಿ ರಾವಲ್ಪಿಂಡಿಯ ಹಳೆಯ ನಗರ ಪ್ರದೇಶದಲ್ಲಿ ಮುಕ್ತವಾಗಿ ಲಭ್ಯವಿದೆ".<ref>[https://tribune.com.pk/story/2152463/1-kite-fliers-flout-ban/ The Express Tribune (08.02.2020)Kite fliers flout ban]</ref> ಜನರು ಪಟಾಕಿಗಳನ್ನು ಬೆಳಗಿಸುತ್ತಾರೆ ಮತ್ತು ದೊಡ್ಡ ಸಂಗೀತವನ್ನು ನುಡಿಸುತ್ತಾರೆ.<ref>Muhammad Irfan Urdupoint (22.02.2020) Kite Flying, Aerial Firing Were Order Of Day During Basant, Police Remain Silent Spectator.[https://www.urdupoint.com/en/pakistan/kite-flying-aerial-firing-were-order-of-day-843894.html]</ref> ==ನಿಷೇಧ== '''ಬಸಂತ್ ಪಂಚಮಿ'''ಯ ದಿನಾಂಕವನ್ನು ಸಾಂಪ್ರದಾಯಿಕ [[ಹಿಂದೂ ಪಂಚಾಂಗ]]ದ ಪ್ರಕಾರ ನಿಗದಿಪಡಿಸಲಾಗಿದ್ದರೂ, 2007 ರವರೆಗೆ ಪಾಕಿಸ್ತಾನದ ಲಾಹೋರ್ನಲ್ಲಿ ಬಸಂತ್ [[ಗಾಳಿಪಟ]] ಉತ್ಸವದ ದಿನಾಂಕವನ್ನು ಯಾವಾಗಲೂ ಭಾನುವಾರ ಮತ್ತು ಸಾಮಾನ್ಯವಾಗಿ ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಅಧಿಕಾರಿಗಳು ನಿರ್ಧರಿಸುತ್ತಿದ್ದರು. 2007 ರಲ್ಲಿ, ಮುಖ್ಯವಾಗಿ ಹೆಚ್ಚುತ್ತಿರುವ ಸಾವುಗಳು ಮತ್ತು ಗಂಭೀರ ಗಾಯಗಳಿಂದಾಗಿ ಈ ಉತ್ಸವವನ್ನು ನಿಷೇಧಿಸಲಾಯಿತು.<ref>{{Cite web|url=http://tribune.com.pk/story/114728/kite-makers-fret-over-basant-decision/|title = Kite makers fret over Basant decision|date = 6 February 2011}}</ref> ಇವು ಹಬ್ಬಕ್ಕೆ ಸಂಬಂಧಿಸಿದ ವಿವಿಧ ಕಾರಣಗಳನ್ನು ಹೊಂದಿದ್ದವು, ಅವುಗಳೆಂದರೆ: {{bulleted list |ಸಂಭ್ರಮಾಚರಣೆ ವೇಳೆ ಗುಂಡು ಹಾರಿಸಿದ ಗುಂಡುಗಳು ಮತ್ತು ಲೋಹದ ತಂತಿ, ಅಥವಾ ನೆಲದ ಗಾಜು ಅಥವಾ ಲೋಹದ ಫೈಲಿಂಗ್ ಗಳಲ್ಲಿ ಲೇಪಿತ ತಂತಿಗಳಂತಹ ಅಪಾಯಕಾರಿ ರೀತಿಯ ಗಾಳಿಪಟ ತಂತಿಗಳು |ವಿದ್ಯುತ್ ಮಾರ್ಗಗಳ ಬಳಿ ಲೋಹದ ತಂತಿ ಗಾಳಿಪಟಗಳು ಹಾರುವುದರಿಂದ ಉಂಟಾಗುವ ವಿದ್ಯುದಾಘಾತಗಳು |ಗಾಳಿಪಟಗಳನ್ನು ಹಿಂಪಡೆಯಲು ಪ್ರಯತ್ನಿಸುವಾಗ ಜನರು ವಿದ್ಯುತ್ ತಂತಿಗಳನ್ನು ಸ್ಪರ್ಶಿಸುವುದರಿಂದ ಉಂಟಾಗುವ ವಿದ್ಯುದಾಘಾತಗಳು |ಹಾರಾಟಕ್ಕೆ ಸಂಬಂಧಿಸಿದ ಮೇಲ್ಛಾವಣಿಯಿಂದ ಬೀಳುವುದು ಅಥವಾ ಗಾಳಿಪಟಗಳನ್ನು ಹಿಂಪಡೆಯಲು ಪ್ರಯತ್ನಿಸುವುದು}} ನಿಷೇಧಕ್ಕೆ ಉಲ್ಲೇಖಿಸಲಾದ ಮತ್ತೊಂದು ಕಾರಣವೆಂದರೆ ವಿದ್ಯುತ್ ವಿದ್ಯುತ್ ಪ್ರಸರಣ ವ್ಯವಸ್ಥೆಗೆ ಸಂಬಂಧಿಸಿದ ವೆಚ್ಚ {{bulleted list |ವಿದ್ಯುತ್ ಮಾರ್ಗಗಳನ್ನು ಸ್ಪರ್ಶಿಸುವ ಲೋಹದ ಗಾಳಿಪಟ ತಂತಿಗಳಿಂದ ಶಾರ್ಟ್ ಸರ್ಕ್ಯೂಟ್ ಗಳು |ಶಾರ್ಟ್ ಸರ್ಕ್ಯೂಟ್ ಗಳನ್ನು ತಡೆಗಟ್ಟಲು ಪವರ್ ಗ್ರಿಡ್ ಅನ್ನು ಸ್ವಿಚ್ ಆಫ್ ಮಾಡುವುದರಿಂದ ಉಂಟಾಗುವ ವೆಚ್ಚಗಳು}} ಇದು 2017 ರಿಂದ [[ಪಾಕಿಸ್ತಾನ]]ದಲ್ಲಿ ವ್ಯಾಪಕವಾಗಿ ವರದಿಯಾಗಿದೆ<ref>DND.com (02.01.2017) Basant to be celebrated in Lahore after security clearance: Minister [http://www.dnd.com.pk/basant-to-be-celebrated-in-lahore-after-security-clearance-minister/123321]</ref> ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಹೇಳದ್ದರೂ 2024 ರವರೆಗೆ ಇದು ಸಂಭವಿಸಿಲ್ಲ.<ref>[http://www.pakistantoday.com.pk/2017/02/07/punjab-govt-says-no-to-basant-festival/ PT (07.02.2017) Punjab govt says ‘NO’ to Basant festival]</ref> 2004 ರಲ್ಲಿ, [[ಪಾಕಿಸ್ತಾನ]]ದ ದಿನಪತ್ರಿಕೆಯೊಂದು [[ಪಾಕಿಸ್ತಾನ]]ದಲ್ಲಿ ಬಸಂತ್ ಪಂಚಮಿ ಆಚರಣೆಯನ್ನು ವಿರೋಧಿಸಿತು, ಈ ಹಬ್ಬವು ಮುಹಮ್ಮದ್ ಅವರನ್ನು ಅವಮಾನಿಸಿದ್ದನ್ನು ಆಚರಿಸುತ್ತದೆ ಎಂದು ವಾದಿಸಿತ್ತು.<ref>{{cite news|url=http://archives.dailytimes.com.pk/editorial/16-Feb-2004/editorial-can-t-we-have-a-nice-time|title=EDITORIAL: Can't we have a nice time?|date=2004-02-16|newspaper=Daily Times|access-date=2017-07-28|archive-url=https://web.archive.org/web/20141103231536/http://archives.dailytimes.com.pk/editorial/16-Feb-2004/editorial-can-t-we-have-a-nice-time|archive-date=2014-11-03|url-status=dead}}</ref> ನಿಷೇಧಕ್ಕೆ ಒಂದು ಪ್ರಮುಖ ಕಾರಣ; ಲಾಹೋರ್ ನ ವಕೀಲರೊಬ್ಬರು ಧಾರ್ಮಿಕ ಆಧಾರದ ಮೇಲೆ ಬಸಂತ್ ಅವರನ್ನು ಲಾಹೋರ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯದ ಮನವೊಲಿಸಲು, ವಕೀಲರು ಬಸಂತ್ ಕೇವಲ [[ಹಿಂದೂ]] ಆಚರಣೆಯಾಗಿದೆ ಎಂದು ಪ್ರತಿಪಾದಿಸಿದರು ಮತ್ತು ಬಸಂತ್ ಪರಿಣಾಮವಾಗಿ ಜೀವ ಮತ್ತು ಎಲೆಕ್ಟ್ರಾನಿಕ್ ಸರಕುಗಳ ನಷ್ಟವನ್ನು ಉಲ್ಲೇಖಿಸಿದರು. ಇದರ ಪರಿಣಾಮವಾಗಿ, 2005 ರಲ್ಲಿ ಬಸಂತ್ ಅನ್ನು ನಗರದಲ್ಲಿ ಕಾನೂನುಬಾಹಿರಗೊಳಿಸಲಾಯಿತು.<ref>Ali, Muhammad Kashif. 2022. "THE LOST FESTIVALS OF THE BRITISH LAHORE: A HISTORICAL SURVEY." Ancient Punjab 10 (1): 52-63</ref> ==ಗ್ಯಾಲರಿ== <gallery> File:Rakhi Vijan at the Launch of TV serial 'Madhubala' (1).jpg|ಬಸಂತ್ (ರಾಖಿ ವಿಜನ್) ದಿನದಂದು ಹಳದಿ ಬಟ್ಟೆಗಳನ್ನು ಧರಿಸಲಾಗುತ್ತದೆ File:Punjabi Mustard Flowers.JPG|ಪಂಜಾಬಿ ಸಾಸಿವೆ ಹೂವುಗಳು File:Grain saffron rice.jpg|ಧಾನ್ಯ ಕೇಸರಿ ಅಕ್ಕಿ File:Gajar Halwa (Carrot fudge).jpg|ಗಾಜರ್ ಹಲ್ವಾ (ಕ್ಯಾರೆಟ್ ಪುಡ್ಡಿಂಗ್) File:Laddoo (4926770982).jpg|ಲಡ್ಡು </gallery> ==ಉಲ್ಲೇಖಗಳು== {{Reflist}} {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ]] [[ವರ್ಗ:Punjabi festivals| ]] [[ವರ್ಗ:Festivals in Punjab, Pakistan]] [[ವರ್ಗ:Kite festivals]] [[ವರ್ಗ:Cultural festivals in India]] [[ವರ್ಗ:Cultural festivals in Pakistan]] [[ವರ್ಗ:Sports festivals in India]] 8pp1kbss8mmjjsg1dg23fwy5f56790c ಬಿ.ಎಸ್. ತಲ್ವಾಡಿ 0 174576 1372582 1355554 2026-05-02T03:08:26Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372582 wikitext text/x-wiki ಬಿ.ಎಸ್. ತಲವಾಡಿ (೧೯೫೪) ಕನ್ನಡದ ಪ್ರಮುಖ ಬರಹಗಾರ ಮತ್ತು ಜಾನಪದ ತಜ್ಞ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ವ್ಯಾಪಕ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಕ್ರೈಸ್ತ ಸಂಸ್ಕೃತಿಯ ಸಾಹಿತ್ಯ ಪುಸ್ತಕಗಳ ಬರಹಗಾರರು. == ಜೀವನ ಚರಿತ್ರೆ== == ಕೃತಿಗಳು == ಅವರ ಕೊಡುಗೆಗಳ ಕುರಿತು ಹೆಚ್ಚಿನ ವಿವರವಾದ ನೋಟ ಇಲ್ಲಿದೆ<ref>{{cite web | url=https://www.bookbrahma.com/author/b-s-talwadi | title=ಬಿ.ಎಸ್. ತಲ್ವಾಡಿ }}{{Dead link|date=ಮೇ 2026 |bot=InternetArchiveBot |fix-attempted=yes }}</ref> : # ಕ್ರೈಸ್ತ ಕನ್ನಡ ಲೇಖಕರು(೨೦೨೨) # ದೇವ ಪುತ್ರ ಯೇಸು(೧೯೯೬) # ಕೇರಳದ ಸಿರಿ ಸೊಬಗು) ೨೦೧೮) # ಬೆರಗಿನ ಈಜಿಪ್ತ್‌( ಪ್ರವಾಸ ಜಥನ (೨೦೧೭ # ಮಾತನಾಡುವ ಸಮಾಧಿಗಳು( ಮೈಸೂರು ಮಿಶನಿನ ಇತಿಹಾಸ ೧೬೪೮-೧೭೮೦)(೨೦೧=೨೦೨೧) # ರೊಸಾರಿಯೋ ಕೆಥೆಡ್ರೆಲ್‌( ಕೆನರಾ ಕ್ರೈಸ್ತರ ರೋಚಕ ಇತಿಹಾಸ ) (೨೦೨೧) # ಕ್ರೈಸ್ತ ಸಂವೇದನೆ # ಕನ್ನಡದ ಹೆಮ್ಮೆ ನಮ್ಮ ಜ್ಣಾನಪೀಠ ಪುರಸ್ಕೃತರು # ತಿಂಗಳ ಕಾವ್ಯ (ಸಮಗ್ರ ಕಾವ್ಯ) # ಸನ್ನಿಧಿ # ಅಬೆ ದುಬೆ- ವ್ಯಕ್ತಿ ಪರಿಚಯ # ಹನ್ನೆರಡು ಕೊಂಕಣಿ ಕಥೆಳು # ಕರ್ನಾಟಕ ಕ್ರೈಸ್ತರ ಹಬ್ಬ ಮತ್ತು ಜಾತ್ರೆಗಳು # ಗುಂಗುರು ಕಣಿವೆ – ಸಮಾಜಿಕ ಕಾದಂಬರಿ # ಸೊಗಡು- ಸಾಮಾಜಿಕ ಕಾದಂಬರಿ # ಕತ್ತಲ ರಾಜ್ಯದ ಜನಪದ ಧರ್ಮ(ಚಾಮರಾಜ ನಗರ ಜಿಲ್ಲೆಯ ಹಬ್ಬ ಜಾತ್ರೆಗಳು) #ಪಾಷ್ಚಾತ್ಯ ಮಕ್ಕಳ ನಾಟಕಗಳು # ವಿನಯಾ ತರಂಗ(ನಾಟಕ) # ಡಾ. ಪಿ.ಕೆ. ರಾಜಶೇಖರ(ಜಾನಪದ ಜೋಗಿ) # ಕನ್ನಡಕ್ಕೆ ದುಡಿದ ವಿದೇಶಿಯರು # ಬ್ಯಾಂಕಿಂಗ್‌ ವ್ಯವಸ್ಥೆ # ೨೦ ಇಂಗ್ಲಿಷ್‌ ಕವಿಗಳು # ಕನ್ನಡ ಸಾಹಿತ್ಯ ಲೋಕದ ಸಾಕ್ಷಿ ಪ್ರಜ್ಣೆಗಳು # ಬಿಂಬ ಪ್ರತಿಬಿಂಬ #ಯುರೋಪಿನ ಧಾರ್ಮಿಕ ನೆಲೆಗಳು(ಪ್ರವಾಸ ಕಥನ) #ಸರಸ್ಥೀರದ ಸೊಬಗು( ಉತ್ತರ ಭಾರತದ ಪ್ರವಾಸ ಕಥನ) # ಇಸ್ರಾಯೇಲ್‌ ನಾಡಿನಲ್ಲಿ # ಕ್ರೈಸ್ತ ಜನಪದ ಸಾಹಿತ್ಯ( ದಕ್ಷಿಣ ಕರ್ನಾಟಕ) # ಜಾನಪದ ಕಲರವ(೨೦೧೦ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ಷಿ ಪಡೆದ ಕೃತಿ) #ಜಾನಪದ ವಿಚಾರ ತರಂಗ # ಆದುನಿಕ ಕನ್ನಡ ಕವಿ ಚರಿತ್ರೆ # ಎರಡು ರೂಪಕಗಳು # ಆದ್ಯ ಕನ್ನಡ ಕ್ರೈಸ್ತ ಲೇಖಕ ರತ್ನಯರಯ # ಸಂಭಾವ್ಯ # ಬ್ಯಾಂಕಿಂಗ್‌ ಉದ್ಯಮ # ಜನಪದ ಸಂಪೂರ್ಣ ರಾಮಾಯಣ( ತಂನೂರಿ ಸಂಪ್ರದಾಯ) # ಸೇವಾ ದುರೀಣ ಸ್ವಾಮಿ ಬರ್ತಲೇಮ # ಸಂತ ಬೆನೆಡಿಕ್ಷರ (ನವನಿವೇದನೆಗಳು) # ಬಿ.ಎಲ್‌. ರೈಸ್‌ (ವ್ಯಕ್ತಿ ಪರಿಚಯ) #ಐದು ಕ್ರೈಸ್ತ ನಾಟಕಗಳು #ಪೋಪ್‌ ಸಂತ ಇಮ್ಮದಿ ಜಾನ್‌ಪಾಲ್‌ (ಜೀವನ ಚರಿತ್ರೆ) # ಕನ್ನಡ ಭಾಷೆಗೆ ವಿದೇ಼ ವಿದ್ವಾಂಸರ ಕೊಡುಗೆ # ಬೇವು ಮತ್ತು ಇತರ ಕತೆಗಳು #ನಡೆದು ಬಂದ ದಾರಿ # ಕ್ರೈಸ್ತರ್ಷಿ # ವೇಳಾಂಗಣಿ ಆರೋಗ್ಯ ಮಾತೆ( ಯಾತ್ರಿಕರ ಪ್ರಾರ್ಥನೆಯ ಕೈಪುಡು # (ಕ್ರೈಸ್ತ ಮತ(ಭಗವಾನ್‌ ಯೇಸು ಕ್ರಿಸ್ತರು) # ತಿರುಳಗನ್ನಡ ತಿರುಕ ರೆವೆ, ಉತ್ತಂಗಿ ಚೆನ್ನಪ್ಪ # ಸಾಹಿತ್ಯ ಸಾಧಕ ಎ,ಎಂ ಹೀಸೆಫ್‌ # ಶ್ರೀ ಪರಿಚಯ (ನೂರರ ನೆಪಿಗೆ) # ಅಸಿಸ್ಸಿಯ ಸಂತ ಫ್ರಾನ್ಸಿಸ್‌ # ಜಂಗಮ ಜಗದ್ಗುರು # ಕುಷ್ಠರೋಗ ಕೊನೆ ಮುಟ್ಟುತ್ತಿದೆ\ # ಮಾತೆ ಮರಿಯಮ್ಮನವರು #ದೀವಟಿಗೆ ಮತ್ತು ಇತರ ಕಥನ ಕವನಗಳು # ಅಂತ್ಯದಲ್ಲಿ ನನ್ನ ನಿಷ್ಖಳಂಕ ಹೃದಯ ಜಯಗೊಳ್ಳುತ್ತದೆ # ಪವಾಡ ಪುರುಷ ಸಂಟ ಅಂತೋನಿ # ಕಿರಿಯ ಕುಸುಮ ಸಂತ ತೆರೇಸಮ್ಮ # ಜನಪದ ಕ್ರೈಸ್ತ ಗೀತೆಗಳು # ಸೆಕುಲಾರ್‌ ಫ್ರಾನ್ಸಿಸ್ಕನ್‌ ಸಭೆಯ ಪ್ರಾರ್ಥನಾ ವಿಧಿಗಳು # ಸಂತರ ಸನ್ನಿಧಿ(ಪಾಶ್ಚಾತ್ಯ ಸಾಧು ಸಂತರ ಯಶೋಗಾಥೆ) # ಸಮಾವೇಶ # ಬಯಲು ಆಲಯ ಮತ್ತು ದಯಾನಿಧಿ( ಎರಡು ಗೀತ ರೂಪಕಗಳು) # ಅಮರ ಪ್ರೀತಿಯ ಕಥನ(ದಲಿತೇಶ್ವರ ಯೇಸುರಾಜ(ಅನವಾದ) # ಹೆಂಗಸರ ಹಾಡ್ಗತೆಗಳು # ಕರ್ನಾಟಕದ ಚರ್ಚುಗಳು # ಕರ್ನಾಟಕದ ಕ್ರೈಸ್ಷರು # ಹೆಂಗಸರ ಕಥನ ಗೀತೆಗಳು # ಸತಿಪತಿ ದರ್ಮ # ಮಹಾತ್ಮ ಯೇಸುಕ್ರಿಸ್ತ # ಸಂತ ಕುರಿಯಾಕೋಸ್‌ ಎಲಿಯಾಸ್‌ ರವರು(ಜೀವನ ಚರಿತ್ರೆ) # ಜನಾನುರಾಗಿ ಫಾದರ್‌ ಎಲ್‌,ಎಸ್‌,ಪಾಯಸ್‌(೨೦೨೧) # ಪೋಪ್‌ ಜಗದ್ಗುರುಗಳು # ಕನ್ನಡ ಕಟ್ಟಿದ ಕ್ರೈಸ್ತರು # ಸಂತ ಬೆನೆಡಿಕ್ಷರ ಜೀವನ ಚರಿತ್ರೆ # ಜಾನಪದ ಕಲರವ #ಸನ್ನಡತೆ # ಜೀವನ ಮೌಲ್ಯಗಳು #ಮಲೆನಾಡಿನ ವಾಣಿಜ್ಯ ಬೆಳೆಗಳು # ಕೆಥೋಲಿಕ ಕ್ರೈಸ್ತ ಶಿಕ್ಷಣ ಮತ್ತು ವೈದ್ಯಕೀಯ ಸೇವೆ # ಸಿರಿಭುವನ ಜ್ಯೋತಿ # ರೇಖಾವಲೋಕನ # ಸುವರ್ಣ ಸಂಪುಟ ೧೯೬೩-೨೦೧೩ ಚಿಕ್ಕಮಗಳೂರು ಧರ್ಮಕ್ಷೇತ್ರದ ಸಮಗ್ರ ಚರಿತ್ರೆ # ಕನ್ನಡ ಜನಪದ ಗೀತೆಗಳು # ಕನ್ನಡ ಸಮಾಗಮ(೨೦೦೪) # ಕ್ರಿಸ್ಪಪರ ವಿಲಿಯಂ ಜೋನ್ಸ್‌ (ಕೇಳು ಪಯಣಿಗ) ಕನ್ನಡ ರೂಪಾಂತರ #ಜಾನಪದ ಮಹಾಭಾರತ (ಒಂದು ವಿಚಾರ ಸಂಕೀರ್ಣ) # ಕ್ರೈಸ್ತ ಕನ್ನಡ ಲೇಖಕರು #ಜೆಸ್ವಿಟರ ಒಡನಾಟ (ವ್ಯಕ್ತಿ ಚಿತ್ರಗಳು) ೨೦೨೨ # ಕರಡಿ ಮತ್ತು ಕಳಂಕ(ಸಾಮಾಜಿಕ ಕಾದಂಬರಿ) ೨೦೨೨ # ಕೆಂಪಿ ಮತ್ತು ಕೋರ್ಟಿ( ಜೀವನ ಚರಿತ್ರೆ ಆದಾರಿತ ಕಾದಂಬರಿ) #ಭಾವರಶ್ಮಿ #ಅರಸು ತೂಕದ ನಲ್ಲ # ಮಹಾತ್ಮರ ಭಾವಕ್ಯ ಚಿಂತನೆಗಳು # ಪ್ರಭುವೇ ಪ್ರಾರ್ಥನೆ ಮಾಡಲು ಕಲಿಸಿ # Hisatory of Karnataka Christians (2019) # Beaty around the lakes (2019) # Studies on Christian Literature of Karnataka # Christian Folklore # Kannada Folklore and Flolklife # Short History of English Language == ಅವರ ಬಗ್ಗೆ ಬಂದ ಕೃತಿಗಳು == # ಸಂಪನ್ಮೂಲ (ಡಾ. ಬಿ,ಎಸ್‌, ತಲ್ವಾಡಿ ಅಭಿನಂದನಾ ಗ್ರಂಥ) # ಬಸವ ಭಾಗ್ಯ (ಡಾ. ಬಿ,ಎಸ್‌, ತಲ್ವಾಡಿ ಅಭಿನಂದನಾ ಗ್ರಂಥ) == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಲೇಖಕರು]] m6psubjgic2mt44ra41pf7vtfdenn0z ಪರಸ್ಪರವಾಗಿ ಆರ್ಥಾಗೊನಲ್ ಲ್ಯಾಟಿನ್ ಚೌಕಗಳು 0 176809 1372569 1352910 2026-05-01T16:24:12Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372569 wikitext text/x-wiki [[:en:Combinatorics|ಸಂಚಯಶಾಸ್ತ್ರದಲ್ಲಿ]], ಒಂದೇ ಗಾತ್ರದ ಎರಡು [[:en:Latin_square|ಲ್ಯಾಟಿನ್ ಚೌಕಗಳನ್ನು]] ಅಧ್ಯಾರೋಪಿಸಿದಾಗ ಸ್ಥಾನಗಳಲ್ಲಿನ ಕ್ರಮಗೊಳಿಸಿದ ಜೋಡಿಯಾಗಿರುವ ನಮೂದುಗಳೆಲ್ಲ ಭಿನ್ನವಾಗಿದ್ದರೆ ಅಂತಹ ಚೌಕಗಳು ಆರ್ಥಾಗೊನಲ್ ಆಗಿವೆ ಎಂದು ಹೇಳಲಾಗುತ್ತದೆ. ಒಂದೇ ಗಾತ್ರದ ಲ್ಯಾಟಿನ್ ಚೌಕಗಳ ಒಂದು ಸಮೂಹದಲ್ಲಿ ಎಲ್ಲ ಯುಗ್ಮಗಳು ಆರ್ಥಾಗೊನಲ್ ಆಗಿದ್ದರೆ ಅವನ್ನು '''ಪರಸ್ಪರವಾಗಿ ಆರ್ಥಾಗೊನಲ್ ಲ್ಯಾಟಿನ್ ಚೌಕಗಳ''' ಸಮೂಹವೆಂದು ಕರೆಯಲಾಗುತ್ತದೆ. == ಗ್ರೀಕೋ-ಲ್ಯಾಟಿನ್ ಚೌಕಗಳು == '''ಗ್ರೀಕೋ-ಲ್ಯಾಟಿನ್ ಚೌಕಗಳು''' ಎಂದರೆ [[ಪ್ರಯೋಗ|ಪ್ರಯೋಗಗಳ]] [[ಸಂಖ್ಯಾಶಾಸ್ತ್ರ|ಸಂಖ್ಯಾಕಲನೀಯ]] ಯೋಜನೆ ಮತ್ತು ವಿಶ್ಲೇಷಣೆಗಳಲ್ಲಿ, ವಿಶಿಷ್ಟವಾದ, ಆದರೆ ಅಪರೂಪವಾಗಿ ಉಪಯೋಗಿಸಲ್ಪಡುವ [[:en:Diagram|ಆಲೇಖ್ಯಗಳು]] (ಗ್ರೀಕೋ-ಲ್ಯಾಟಿನ್ ಸ್ಕ್ವೇರ್ ಡಿಸೈನ್ಸ್).<ref>https://puzzlewocky.com/math-fun/graeco-latin-squares/</ref><ref>https://aperiodical.com/2024/04/3-graeco-latin-square/</ref><ref>https://www.math.uci.edu/~brusso/klyveStemkoskiCollMathJ2006.pdf</ref><ref>https://encyclopedia.pub/entry/27890{{Dead link|date=ಮೇ 2026 |bot=InternetArchiveBot |fix-attempted=yes }}</ref><ref>https://misha.fish/squares/</ref> ಬದಿ '''''p''''' ಇರುವ ಒಂದು ಚೌಕಾಕೃತಿಯಲ್ಲಿ '''''p''''' ಅಕ್ಷರಗಳನ್ನು ಪ್ರತಿಯೊಂದು ಅಕ್ಷರವೂ ಪ್ರತಿ ಅಡ್ಡಸಾಲಿನಲ್ಲಿ ಮತ್ತು ಪ್ರತಿ ನೀಟಸಾಲಿನಲ್ಲಿ ಒಂದೊಂದು ಬಾರಿ ಕಾಣಿಸಿಕೊಳ್ಳುವಂತೆ ವ್ಯವಸ್ಥೆಗೊಳಿಸಿದರೆ, ಅಂಥ ವ್ಯವಸ್ಥೆಗೆ ಒಂದು '''''pXp''''' ಲ್ಯಾಟಿನ್ ಚೌಕ ಎಂದು ಹೆಸರು. ಅದರಲ್ಲಿ ಪ್ರತಿ ಅಕ್ಷರವೂ ಒಟ್ಟು '''''p''''' ಸಲ ಕಾಣಿಸಿಕೊಳ್ಳುತ್ತದೆ. {| class="table" style="border:none;" | width="34%" valign="top" | {| class="wikitable" |+1 (a) |A |B |C |D |E |- |B |C |D |E |A |- |C |D |E |A |B |- |D |E |A |B |C |- |E |A |B |C |D |} | width="32%" valign="top" | | width="34%" valign="top" | {| class="wikitable" |+1 (b) |A |B |C |D |E |- |C |D |E |A |B |- |E |A |B |C |D |- |B |C |D |E |A |- |D |E |A |B |C |} |} {| class="table" style="border:none;" | width="34%" valign="top" | {| class="wikitable" |+1 (c) |α |β |γ |δ |ε |- |β |γ |δ |ε |α |- |γ |δ |ε |α |β |- |δ |ε |α |β |γ |- |ε |α |β |γ |δ |} | width="32%" valign="top" | | width="34%" valign="top" | {| class="wikitable" |+1 (d) |α |β |γ |δ |ε |- |γ |δ |ε |α |β |- |ε |α |β |γ |δ |- |β |γ |δ |ε |α |- |δ |ε |α |β |γ |} |} ಸಮಾನ ಬದಿಗಳುಳ್ಳ ಎರಡು ಲ್ಯಾಟಿನ್ ಚೌಕಗಳನ್ನು ಒಂದರ ಮೇಲೊಂದು ಅಳವಡಿಸಲಾಗಿದೆ ಎಂದು ಭಾವಿಸಿ. ಒಂದರಲ್ಲಿ [[ಲ್ಯಾಟಿನ್]] [[ಅಕ್ಷರ]] ('''''A, B, C, D''''' ಇತ್ಯಾದಿ) ಗಳನ್ನು ಮತ್ತು ಇನ್ನೊಂದರಲ್ಲಿ [[ಗ್ರೀಕ್ ಭಾಷೆ|ಗ್ರೀಕ್]] ಅಕ್ಷರ '''''α, β, γ, δ''''' ಇತ್ಯಾದಿಗಳನ್ನು ಬಳಸಲಾಗಿದೆ. ಪ್ರತಿ ಲ್ಯಾಟಿನ್ ಅಕ್ಷರವೂ ಪ್ರತಿ ಗ್ರೀಕ್ ಅಕ್ಷರದೊಂದಿಗೆ, ಸರಿಯಾಗಿ ಒಂದು ಬಾರಿ ಕಾಣಿಸಿಕೊಳ್ಳುವಂತಿದ್ದರೆ, ಆಗ ಆ ಎರಡು ಲ್ಯಾಟಿನ್ ಚೌಕಗಳು ಪರಸ್ಪರ ಲಂಬವಾಗಿವೆ (ಆರ್ಥಾಗೊನಲ್) ಎನ್ನುತ್ತೇವೆ; ಮತ್ತು ಅವೆರಡೂ ಸೇರಿ ಒಂದು ಗ್ರೀಕೊ-ಲ್ಯಾಟಿನ್ ಚೌಕವನ್ನು ರಚಿಸುತ್ತವೆ. ಚಿತ್ರ(1) ರಲ್ಲಿರುವ ನಾಲ್ಕು ಲ್ಯಾಟಿನ್ ಚೌಕಗಳು ಪರಸ್ಪರ ಲಂಬವಾಗಿವೆ ಎಂಬುದನ್ನು ಗಮನಿಸಬೇಕು. ಅದರಲ್ಲಿರುವ ಚೌಕ (b) ಯಲ್ಲಿ ಲ್ಯಾಟಿನ್ ಅಕ್ಷರಗಳ ಬದಲು ಗ್ರೀಕ್ ಅಕ್ಷರಗಳನ್ನು ಬಳಸಿ ಚೌಕ (a) ಯ ಮೇಲೆ ಅಳವಡಿಸಿದಾಗ ಚಿತ್ರದಲ್ಲಿರುವ 5X5 ಗ್ರೀಕೋ-ಲ್ಯಾಟಿನ್ ಚೌಕ ದೊರೆಯುತ್ತದೆ. {| class="table" style="border:none;" | width="30%" valign="top" | {| class="wikitable" |+3X3 |Aα |Bβ |Cγ |- |Bγ |Cα |Aβ |- |Cβ |Aγ |Bα |} | width="33%" valign="top" | {| class="wikitable" |+4X4 |Aα |Bγ |Cδ |Dβ |- |Bβ |Aδ |Dγ |Cα |- |Cγ |Dα |Aβ |Bδ |- |Dδ |Cβ |Bα |Aγ |} | width="37%" valign="top" | {| class="wikitable" |+5X5 |Aα |Bβ |Cγ |Dδ |Eε |- |Bγ |Cδ |Dε |Eα |Aβ |- |Cε |Dα |Eβ |Aγ |Bδ |- |Dβ |Eγ |Aδ |Bε |Cα |- |Eδ |Aε |Bα |Cβ |Dγ |} |} '''ಚಿತ್ರ 2 ಗ್ರೀಕೋ-ಲ್ಯಾಟಿನ್ ಚೌಕಗಳು''' ಮೂರನೆಯ ಒಂದು ಲ್ಯಾಟಿನ್ ಚೌಕವನ್ನು ಒಂದು ಗ್ರೀಕೋ-ಲ್ಯಾಟಿನ್ ಚೌಕದ ಮೇಲೆ, ಮೊದಲನೆಯ ಎರಡು ಚೌಕಗಳಿಗೂ ಲಂಬವಾಗಿರುವಂತೆ, ಅಳವಡಿಸಿದರೆ ಆಗ ಒಂದು '''ಹೈಪರ್-ಗ್ರೀಕೋ-ಲ್ಯಾಟಿನ್ ಚೌಕ''' ದೊರೆಯುತ್ತದೆ. ಈ ಕ್ರಮದ ಮುಂದುವರಿಕೆಯನ್ನು ಕೆಳಗಿನ [[ಪ್ರಮೇಯ]] ತಿಳಿಸುತ್ತದೆ: P [[ಅವಿಭಾಜ್ಯ ಸಂಖ್ಯೆ]] (ಪ್ರೈಮ್ ನಂಬರ್) ಅಥವಾ ಅವಿಭಾಜ್ಯ ಸಂಖ್ಯೆಯ ಘಾತವಾಗಿರುವಾಗ ಪ್ರತಿ ಅಂಕಣದಲ್ಲೂ ('''''p-1''''') [[ಭಾಷೆ|ಭಾಷೆಗಳ]] ಒಂದೊಂದು ಅಕ್ಷರಗಳಿರುವಂತೆ ಮತ್ತು ಅವುಗಳ ಪೈಕಿ ಯಾವುದೇ ಎರಡು ಭಾಷೆಗಳ ಅಕ್ಷರಗಳು ಗ್ರೀಕೋ-ಲ್ಯಾಟಿನ್ ಚೌಕದ ಸ್ವಭಾವವನ್ನು ತೋರ್ಪಡಿಸುವ ಚೌಕವನ್ನು ನಿರ್ಮಿಸುವಂತೆ, ಒಂದು ಚೌಕವನ್ನು ರಚಿಸಬಹುದು. ಚಿತ್ರ(1)ರ ಚೌಕ (b) ಯಲ್ಲಿ ಗ್ರೀಕ್ ಅಕ್ಷರಗಳನ್ನೂ ಚೌಕ (c) ಯಲ್ಲಿ [[ಸಂಖ್ಯೆ|ಅಂಕೆಗಳನ್ನೂ]] ಬಳಸಿ ಒಂದರ ಮೇಲೊಂದು ಅಳವಡಿಸಿದೆ. ಆಗ ಚಿತ್ರದ ಹೈಪರ್-ಗ್ರೀಕೋ-ಲ್ಯಾಟಿನ್ ಚೌಕ ದೊರೆಯುತ್ತದೆ. {| class="wikitable" |+ |Aα1 |Bβ2 |Cγ3 |Dδ4 |Eε5 |- |Bγ4 |Cδ5 |Dε1 |Eα2 |Aβ3 |- |Cε2 |Dα3 |Eβ4 |Aγ5 |Bδ1 |- |Dβ5 |Eγ1 |Aδ2 |Bε3 |Cα4 |- |Eδ3 |Aε4 |Bα5 |Cβ1 |Dγ2 |} '''ಚಿತ್ರ 3 5Χ5  ಹೈಪರ್-ಗ್ರೀಕೋ-ಲ್ಯಾಟಿನ್ ಚೌಕ''' ಕೆಳಗಿನ ಎರಡು ನಿದರ್ಶನಗಳು ಗ್ರೀಕೋ-ಲ್ಯಾಟಿನ್ ಚೌಕಗಳನ್ನು ಉಪಯೋಗಿಸಿಕೊಳ್ಳಬಹುದಾದ ಎರಡು ಸಂದರ್ಭಗಳನ್ನು ಸೂಚಿಸುತ್ತವೆ: # ಒಂದು [[ಎಕರೆ|ಎಕರೆಗೆ]] ದೊರೆಯುವ [[ಭತ್ತ|ಬತ್ತದ]] [[ಬೆಳೆ|ಬೆಳೆಯ]] ಮೇಲೆ, ಉಪಯೋಗಿಸಿದ [[ಗೊಬ್ಬರ|ಗೊಬ್ಬರಗಳ]], ಅಡ್ಡ ಮತ್ತು ನೀಟ [[ದಿಕ್ಕು|ದಿಕ್ಕುಗಳಲ್ಲಿ]] [[ಮಣ್ಣು|ಮಣ್ಣಿನ]] ಸಾರದ ಏರಿಳಿತಗಳು ಮತ್ತು ಉಪಯೋಗಿಸಿದ [[ಬೀಜ|ಬೀಜದ]] ನಮೂನೆಗಳ ಪರಿಣಾಮಗಳನ್ನು ಅಧ್ಯಯಿಸುವುದು. # [[ಪ್ರಾಣಿ|ಪ್ರಾಣಿಗಳ]] [[ತೂಕ|ತೂಕದ]] ಹೆಚ್ಚಳದ ಮೇಲೆ, ಅವುಗಳ ಮೊದಲ ತೂಕಗಳು, ಅವುಗಳ ತಳಿಗಳು, ಅವು ವಾಸಿಸುತ್ತಿರುವ [[ಕೊಟ್ಟಿಗೆ|ಕೊಟ್ಟಿಗೆಗಳು]] ಮತ್ತು ಅವಕ್ಕೆ ತಿನ್ನಿಸಿದ [[ಆಹಾರ|ಆಹಾರಗಳು]]-ಇವುಗಳ ಪರಿಣಾಮಗಳನ್ನು ಅಧ್ಯಯಿಸುವುದು. ಗ್ರೀಕೋ-ಲ್ಯಾಟಿನ್ ಚೌಕದ ಅಡ್ಡ ಸಾಲುಗಳು, ನೀಟಸಾಲುಗಳು, ಲ್ಯಾಟಿನ್ ಅಕ್ಷರಗಳು-ಇವನ್ನು ಚರದ ಮೌಲ್ಯದ ಮೇಲೆ ಪರಿಣಾಮ ಬೀರುವ ನಾಲ್ಕು ಬೇರೆ ಬೇರೆ ಅಂಶಗಳನ್ನು ಪ್ರತಿನಿಧೀಕರಿಸಲು ಉಪಯೋಗಿಸಲಾಗುವುದು. '''''p X p''''' ಗ್ರೀಕೋ-ಲ್ಯಾಟಿನ್ ಚೌಕದಲ್ಲಿ, ಅಡ್ಡ ಸಾಲುಗಳು, ನೀಟ ಸಾಲುಗಳು, ಲ್ಯಾಟಿನ್ ಅಕ್ಷರಗಳು ಮತ್ತು ಗ್ರೀಕ್ ಅಕ್ಷರಗಳು-ಇವು ಪ್ರತಿಯೊಂದರ ಸಂಖ್ಯೆಯೂ '''''p''''' ಆಗಿರುವುದರಿಂದ ಅಧ್ಯಯಿಸಲ್ಪಡುತ್ತಿರುವ ನಾಲ್ಕು ಅಂಶಗಳಲ್ಲಿ ಪ್ರತಿಯೊಂದೂ '''''p''''' ಮಟ್ಟದಲ್ಲಿರಬೇಕೆಂಬ ನಿರ್ಬಂಧವಿದೆ. [[ಪ್ರಯೋಗ|ಪ್ರಯೋಗದಿಂದ]] ದೊರೆಯುವ ದತ್ತಾಂಶಗಳನ್ನು [[:en:Analysis_of_variance|ಚಲನೀಯದ ವಿಶ್ಲೇಷಣೆಯ]] ವಿಧಾನದಿಂದ ಅಧ್ಯಯಿಸಬಹುದು. '''''p X p''''' ಗ್ರೀಕೋ-ಲ್ಯಾಟಿನ್ ಚೌಕದಲ್ಲಿ [[ದೋಷ|ದೋಷಗಳ]] ವರ್ಗ ಮೊತ್ತಕ್ಕೆ (ಎರರ್ ಸಮ್ ಆಫ್ ಸ್ಕ್ವೇರ್ಸ್) ದೊರೆಯುವ [[:en:Degrees_of_freedom_(statistics)|ಸ್ವಾತಂತ್ರ್ಯಾಂಕಗಳು]] ಕೇವಲ <math>(p^2 - 1) - 4(p - 1) = (p - 1)(p - 3)</math> '''''p > 4''''' ಆಗಿರದ ಹೊರತು ಇದು ಸಾಕಷ್ಟು ಚಿಕ್ಕ ಸಂಖ್ಯೆ. ಇದು ಇಂಥ ಆಲೇಖ್ಯದ ಒಂದು ದೌರ್ಬಲ್ಯ. ಪ್ರಯೋಗದ ಗಾತ್ರವನ್ನು ಹೆಚ್ಚಿಸದೆಯೇ ಹಲವು ಅಂಶಗಳ ಪರಿಣಾಮಗಳನ್ನು ಅಧ್ಯಯಿಸಲು ಗ್ರೀಕೋ-ಲ್ಯಾಟಿನ್ ಚೌಕಗಳು ಅಥವಾ ಹೈಪರ್-ಗ್ರೀಕೋ-ಲ್ಯಾಟಿನ್ ಚೌಕಗಳು ಬಹಳ ಅನುಕೂಲ ಎಂದು ತೋರಿಕೆಗೆ ಕಂಡರೂ, ಅಂಶಗಳ ಸಂಖ್ಯೆ ಹೆಚ್ಚಿದಂತೆ ದೋಷಗಳ ವರ್ಗಮೊತ್ತಕ್ಕೆ ದೊರೆಯುವ ಸ್ವಾತಂತ್ರ್ಯಾಂಕಗಳು ಕಡಿಮೆಯಾಗುವುದು ಮತ್ತು ಅಸಂಕಲನೀಯತೆಯ (ನಾನ್‌ಆ್ಯಡ್ಡಿಟಿವಿಟಿ) ಸಮಸ್ಯೆಗಳು ಎದುರಾಗುವುದು-ಇವು ಇಂಥ ವ್ಯವಸ್ಥೆಗಳ ವ್ಯಾವಹಾರಿಕ ಉಪಯುಕ್ತತೆಯನ್ನು ಕುಂಠಿತಗೊಳಿಸುತ್ತವೆ. ಆದ್ದರಿಂದ ಇಂಥ ಚೌಕಗಳ ರಚನೆ ಮುಖ್ಯವಾಗಿ ಬೌದ್ಧಿಕ ಕುತೂಹಲಕ್ಕಾಗಿಯೇ. ಆಚರಣೆಗಳಲ್ಲಿ ಅವುಗಳ ಉಪಯೋಗ ತೀರ ವಿರಳ. '''''p''''' ಅವಿಭಾಜ್ಯ ಸಂಖ್ಯೆ ಅಥವಾ ಅವಿಭಾಜ್ಯ ಸಂಖ್ಯೆಯ ಘಾತವಾಗಿಲ್ಲದಿರುವಾಗಲೂ ಕೆಲವೊಮ್ಮೆ ಅನುರೂಪವಾದ ಗ್ರೀಕೋ-ಲ್ಯಾಟಿನ್ ಚೌಕವನ್ನು ರಚಿಸಲು ಬರುವುದಿದೆ. ಉದಾಹರಣೆಗೆ '''''p = 10''''' ಅಥವಾ '''''p = 12'''''. [[ರೋನಾಲ್ಡ್ ಫಿಶರ್|ಆರ್.ಎ. ಫಿಶರ್]] ಮತ್ತು [[:en:Frank_Yates|ಎಫ್. ಯೇಟ್ಸ್]] ಅವರ ''ಸ್ಟ್ಯಾಟಿಸ್ಟಿಕಲ್ ಟೇಬಲ್ಸ್ ಫಾರ್ ಬಯಾಲಾಜಿಕಲ್, ಅಗ್ರಿಕಲ್ಚರಲ್ ಅಂಡ್ ಮೆಡಿಕಲ್ ರಿಸರ್ಚ್'' ಎಂಬ ಗ್ರಂಥ '''''p = 3,4,5,7,8''''' ಮತ್ತು '''''9''''' ಈ ಮೌಲ್ಯಗಳಿಗೆ ಅನುರೂಪವಾದ ಪರಸ್ಪರ ಲಂಬವಾಗಿರುವ '''''(p - 1)''''' ಲ್ಯಾಟಿನ್ ಚೌಕಗಳನ್ನು ಕೊಡುತ್ತದೆ. '''''p = 6''''' ಆಗಿರುವ ಗ್ರೀಕೋ-ಲ್ಯಾಟಿನ್ ಚೌಕದ ರಚನೆ ಅಸಾಧ್ಯ. [[ಭಾರತ|ಭಾರತೀಯ]] ಸಂಖ್ಯಾಕಲನ ವಿಜ್ಞಾನಿ [[:en:Raj_Chandra_Bose|ಆರ್.ಸಿ. ಬೋಸ್]] ಅವರು '''''p''''' ಅವಿಭಾಜ್ಯ ಸಂಖ್ಯೆ ಅಥವಾ ಅವಿಭಾಜ್ಯ ಸಂಖ್ಯೆಯ ಘಾತವಾಗಿರುವಾದ ಪರಸ್ಪರ ಲಂಬವಾಗಿರುವ '''''(p -1)''''' ಲ್ಯಾಟಿನ್ ಚೌಕಗಳನ್ನು ರಚಿಸುವ ಒಂದು ವಿಧಾನವನ್ನು ತಿಳಿಸಿದ್ದಾರೆ (1938). ಪ್ರಾಯೋಗಿಕ ಆಲೇಖ್ಯ ಸಿದ್ಧಾಂತದ ಸರ್ವತೋಮುಖ ಬೆಳೆವಣಿಗೆಗೆ ಕಾರಣನಾದ ಆರ್.ಎ.ಫಿಷರ್ (1890-1962) "ಗ್ರೀಕೋ-ಲ್ಯಾಟಿನ್ ಮತ್ತು ಅದಕ್ಕಿಂತ ಉನ್ನತ ದರ್ಜೆಯ ಚೌಕಗಳ ಮುಖ್ಯ ಉಪಯೋಗ ಕ್ಲಿಷ್ಟತರವಾದ ಸಂಯೋಜನಾ ಸಂದರ್ಭಗಳನ್ನು ಸ್ಪಷ್ಟಪಡಿಸುವುದರಲ್ಲಿದೆ" ಎಂದಿದ್ದಾನೆ. == ಉಲ್ಲೇಖಗಳು == {{ಉಲ್ಲೇಖಗಳು}} {{Interwikineeded}} [[ವರ್ಗ:ಗಣಿತ]] [[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] 359bdbtizoou1q8b5ehw8ygv9z7fjbj ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ 0 177152 1372592 1356994 2026-05-02T09:49:23Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372592 wikitext text/x-wiki {{ವಿಕೀಕರಿಸಿ}} '''ಭಾರತದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ''' ಎಂದರೆ ರಾಜಕೀಯ ಲಾಭಕ್ಕಾಗಿ [[ಭಾರತ]]ದಲ್ಲಿ ಅಲ್ಪಸಂಖ್ಯಾತರನ್ನು (ಮುಖ್ಯವಾಗಿ ಮುಸ್ಲಿಮರನ್ನು) ತುಷ್ಟೀಕರಣಗೊಳಿಸುವುದು. [[w:A. K. Antony|ಎ. ಕೆ. ಆಂಟನಿ]] ಇದು ಭಾರತದಲ್ಲಿ ಕೋಮು ಶಕ್ತಿಗಳು ಬೆಳೆಯಲು ಸಹಾಯ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ.<ref name="x968" /> ಪ್ರಜಾಪ್ರಭುತ್ವದೊಳಗಿನ ಒಂದು ನಿರ್ಣಾಯಕ ವಿಷಯವನ್ನು ಆಂಟನಿ ಎತ್ತಿ ತೋರಿಸಿದರು, ಅಲ್ಪಸಂಖ್ಯಾತ ಗುಂಪುಗಳಿಗೆ ಸಮಾಧಾನಪಡಿಸುವ ನೀತಿಗಳು ಸಹಾಯ ಮಾಡುವ ಉದ್ದೇಶದಿಂದ ರೂಪಿಸಲ್ಪಟ್ಟಿದ್ದರೂ, ಅವು ಸಾಮಾನ್ಯ ಜನರಿಗೆ ಪ್ರಯೋಜನವನ್ನು ನೀಡುವಲ್ಲಿ ವಿಫಲವಾಗಿವೆ ಎಂದು ಹೇಳಿದರು. ಈ ಗುಂಪುಗಳ ನಾಯಕರು ತಮಗಾಗಿ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ, ಇದು ಸಮುದಾಯಗಳಿಗೆ, ವಿಶೇಷವಾಗಿ ಮುಸ್ಲಿಮರಿಗೆ ನಿರಂತರ ಶೈಕ್ಷಣಿಕ ಮತ್ತು ಆರ್ಥಿಕ ಅನಾನುಕೂಲಗಳಿಗೆ ಕಾರಣವಾಗಿದೆ. ಹಜ್ ಸಬ್ಸಿಡಿಗಳಂತಹ ಸರ್ಕಾರಿ ಪ್ರಯೋಜನಗಳನ್ನು ಸಮುದಾಯದ ನಾಯಕರು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿ ಬಹಿರಂಗಪಡಿಸುತ್ತದೆ. ದಲಿತ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗಾಗಿ ವಿನ್ಯಾಸಗೊಳಿಸಲಾದ ಪ್ರಯೋಜನಗಳು ಪ್ರಾಥಮಿಕವಾಗಿ ಅವರ ನಾಯಕರಿಗೆ ಪ್ರಯೋಜನವನ್ನು ನೀಡಿವೆ, ಈ ಸಂಸ್ಥೆಗಳನ್ನು ಸಾಮಾನ್ಯ ಜನರಿಗೆ ಸಹಾಯ ಮಾಡುವ ಬದಲು ಲಾಭದಾಯಕ ವ್ಯವಹಾರಗಳಾಗಿ ಪರಿವರ್ತಿಸಿವೆ.<ref name="x968" /> [[w:Centre for the Study of Developing Societies|ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ]]ದ ಹಿಲಾಲ್ ಅಹ್ಮದ್ ಹೇಳುವಂತೆ ಮುಸ್ಲಿಂ ತುಷ್ಟೀಕರಣವು ಇವುಗಳನ್ನು ಒಳಗೊಂಡಿದೆ: * ಅನ್ಯಾಯದ ರಾಜಕೀಯ ತಂತ್ರಗಳು (ಅಲ್ಪಸಂಖ್ಯಾತರಿಗೆ ಮಾತ್ರ ರಿಯಾಯಿತಿಗಳನ್ನು ನೀಡುವುದು), ಮತ್ತು * ತಾರತಮ್ಯದ ಸಾಂಸ್ಥಿಕ, ಭೌತಿಕ ಮತ್ತು ಸಾಂಸ್ಥಿಕ ರಚನೆಗಳು ಮತ್ತು ಸೌಲಭ್ಯಗಳು (ಅಲ್ಪಸಂಖ್ಯಾತರಿಗೆ ಮೀಸಲಾತಿಯ ಮೂಲಕ).<ref name="k276" /> ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳನ್ನು ಸಮಸ್ಯಾತ್ಮಕ ಮತ್ತು ಅನ್ಯಾಯವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು [[w:Waqf|ವಕ್ಫ್]] ಎಂದು ಕರೆಯಲ್ಪಡುವ ಇಸ್ಲಾಮಿಕ್ ದತ್ತಿಗಳು, [[w:Muslim personal law|ಮುಸ್ಲಿಂ ವೈಯಕ್ತಿಕ ಕಾನೂನು]], ಮತ್ತು [[ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯ]] ನಂತಹ ಶಿಕ್ಷಣ ಸಂಸ್ಥೆಗಳಂತಹ ಸ್ವಾಯತ್ತ ಸಂಸ್ಥೆಗಳಿಗೆ ಕಾನೂನು ರಕ್ಷಣೆ ನೀಡುತ್ತವೆ. ಅಲ್ಪಸಂಖ್ಯಾತರ ಹಕ್ಕುಗಳು ಧಾರ್ಮಿಕ ಸಮಾನತೆಯ ಆಧಾರದ ಮೇಲೆ ಕಾನೂನು ಮತ್ತು ಜಾತ್ಯತೀತತೆಯ ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.<ref name="k276">{{cite web | last=Ahmed | first=Hilal | title=From Rajiv Gandhi to Modi, nobody defines ‘Muslim appeasement’ but all use it for votes | website=ThePrint | date=2018-11-14 | url=https://theprint.in/opinion/from-rajiv-gandhi-to-modi-nobody-defines-muslim-appeasement-but-all-use-it-for-votes/148566/ | access-date=2025-11-19}}</ref> ಮುಸ್ಲಿಂ ಕಾನೂನಿನಡಿಯಲ್ಲಿ ಧಾರ್ಮಿಕ, ಧಾರ್ಮಿಕ ಅಥವಾ ದತ್ತಿ ಎಂದು ಪರಿಗಣಿಸಲಾದ ಯಾವುದೇ ಉದ್ದೇಶಕ್ಕಾಗಿ ಯಾವುದೇ ವ್ಯಕ್ತಿಯಿಂದ ಸ್ಥಿರ ಅಥವಾ ಚರ ಆಸ್ತಿಯ ಶಾಶ್ವತ ಸಮರ್ಪಣೆ ಎಂದು ವಕ್ಫ್ ಅನ್ನು ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರ್ಯದ ನಂತರ, ಭಾರತವು ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪಾತ್ರಕ್ಕೆ ಅಗತ್ಯವಾದ ವಕ್ಫ್ ಆಸ್ತಿಗಳ ನಿಯಂತ್ರಣ ಮತ್ತು ರಕ್ಷಣೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. 1954 ರ ವಕ್ಫ್ ಕಾಯ್ದೆಯು ನಿರ್ವಹಣಾ ಚೌಕಟ್ಟನ್ನು ಸ್ಥಾಪಿಸಿತು, ಇದು ಪಾರದರ್ಶಕತೆ ಮತ್ತು ನಿರ್ವಹಣೆಯನ್ನು ಉತ್ತೇಜಿಸಲು ವಕ್ಫ್ ತಿದ್ದುಪಡಿ ಕಾಯ್ದೆ, 2025 ರಂತಹ ಶಾಸನಗಳೊಂದಿಗೆ ವಿಕಸನಗೊಂಡಿದೆ. ಪ್ರಸ್ತುತ, 1995 ರ ವಕ್ಫ್ ಕಾಯ್ದೆಯು ಈ ಆಸ್ತಿಗಳನ್ನು ನಿಯಂತ್ರಿಸುತ್ತದೆ, ಕೇಂದ್ರ ವಕ್ಫ್ ಮಂಡಳಿಯು ನೀತಿಗಳ ಬಗ್ಗೆ ಸಲಹೆ ನೀಡುತ್ತಿದೆ, ರಾಜ್ಯ ವಕ್ಫ್ ಮಂಡಳಿಗಳು ರಾಜ್ಯ ಆಸ್ತಿಗಳನ್ನು ನಿರ್ವಹಿಸುತ್ತವೆ ಮತ್ತು ವಕ್ಫ್ ನ್ಯಾಯಮಂಡಳಿಗಳು ವಿವಾದಗಳನ್ನು ಪರಿಹರಿಸುತ್ತವೆ, ಉತ್ತಮ ಆಡಳಿತ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತವೆ.<ref name="o044">{{cite web | title=Waqf Amendment Bill, 2025: The History of Waqf in India | website=Press Information Bureau | date=2025-03-14 | url=https://www.pib.gov.in/PressReleaseIframePage.aspx?PRID=2118415&reg=3&lang=2 | ref={{sfnref| Press Information Bureau |2025}} | access-date=2026-01-13}}</ref> ಭಾರತೀಯ ಸಂವಿಧಾನದ 29 ನೇ ವಿಧಿಯು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ. ಯಾವುದೇ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತರಿಗೆ ಸೇರಿದ ಯಾವುದೇ ನಾಗರಿಕನಿಗೆ, ಧರ್ಮ, ಭಾಷೆ ಅಥವಾ ಇತರ ಆಧಾರದ ಮೇಲೆ, ರಾಜ್ಯವು ನಿರ್ವಹಿಸುವ ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವನ್ನು ನಿರಾಕರಿಸಬಾರದು ಅಥವಾ ಯಾವುದೇ ಸಾರ್ವಜನಿಕ ನಿಧಿಗಳಿಗೆ ಪ್ರವೇಶವನ್ನು ನಿರಾಕರಿಸಬಾರದು ಎಂದು ಇದು ಖಾತರಿಪಡಿಸುತ್ತದೆ. 30 ನೇ ವಿಧಿಯು ಅಲ್ಪಸಂಖ್ಯಾತ ಗುಂಪುಗಳಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕನ್ನು ನೀಡುತ್ತದೆ. ಅಲ್ಪಸಂಖ್ಯಾತರು ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ. ಈ ಹಕ್ಕು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ಒಳಪಟ್ಟಿರುತ್ತದೆ.<ref name="x238">{{cite web | title=THE CONSTITUTION OF INDIA | url=https://www.indiacode.nic.in/bitstream/123456789/19151/1/constitution_of_india.pdf | access-date=2026-01-06}}</ref> ಶಾ ಬಾನೋ ಎಂಬ ಮಹಿಳೆಯ ಪತಿ, ಆಕೆಗೆ ತಪ್ಪಾಗಿ ವಿಚ್ಛೇದನೆ ಕೊಟ್ಟಿದ್ದ. ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಪತಿಯ ವಿರುದ್ಧದ ಪ್ರಕರಣವನ್ನು ಆಕೆ ಗೆದ್ದಳು ಮತ್ತು ಕೋರ್ಟ್‌ ಅವನಿಗೆ [[ಜೀವನಾಂಶ]] ಪಡೆಯುವ ಹಕ್ಕಿದೆ ಎಂದು ತೀರ್ಪು ನೀಡಿತು, ಆದರೆ ಕೋಪಗೊಂಡ [[ಮುಸ್ಲಿಂ]] ಪುರುಷರನ್ನು ಸಮಾಧಾನಪಡಿಸಲು, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]] ಸರ್ಕಾರವು ಕಾನೂನನ್ನು ತಿದ್ದುಪಡಿ ಮಾಡಿತು.<ref name="u822">{{cite journal | last=van der Veer | first=Peter | title=Minority Rights and Hindu Nationalism in India | journal=Asian Journal of Law and Society | publisher=Cambridge University Press (CUP) | volume=8 | issue=1 | year=2021 | issn=2052-9015 | doi=10.1017/als.2020.51 | pages=44–55}}</ref> [[:simple:Shah Bano case|ಶಾ ಬಾನೋ ಪ್ರಕರಣ]] ಭಾರತದಲ್ಲಿ ವಿವಾದಾತ್ಮಕ ಜೀವನಾಂಶ ವಿವಾದವಾಗಿತ್ತು, ಇದರಲ್ಲಿ [[w:Supreme Court of India|ಭಾರತೀಯ ಸುಪ್ರೀಂ ಕೋರ್ಟ್]] ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ನೀಡುವ ಪರವಾಗಿ ತೀರ್ಪು ನೀಡಿತು. ಸರ್ಕಾರವು ಅಂಗೀಕರಿಸಿದ ಕಾನೂನಿನ ಅತ್ಯಂತ ವಿವಾದಾತ್ಮಕ ಭಾಗವೆಂದರೆ ವಿಚ್ಛೇದನದ ನಂತರ [[w:iddat|ಇದ್ದತ್]] ಅವಧಿಯಲ್ಲಿ ಮಾತ್ರ ಜೀವನಾಂಶ ಲಭ್ಯವಿರುತ್ತದೆ ಮತ್ತು ಅದರ ನಂತರ, ಜೀವನಾಂಶವನ್ನು ಪಾವತಿಸುವ ಜವಾಬ್ದಾರಿಯನ್ನು ಮಹಿಳೆಯ ಕುಟುಂಬಕ್ಕೆ ಅಥವಾ [[w:Central Waqf Council|ವಕ್ಫ್ ಮಂಡಳಿ]]ಗೆ ವರ್ಗಾಯಿಸಲಾಗಿದೆ. ಇದು [[w: Women in Islam|ಮುಸ್ಲಿಂ ಮಹಿಳೆಯರಿ]]ಗೆ ತೊಂದರೆಗಳನ್ನು ಸೃಷ್ಟಿಸಿತು, [[w:Secularism_in_India#Law|ಜಾತ್ಯತೀತ ಕಾನೂನಿನ]] ಅಡಿಯಲ್ಲಿ ಮೂಲಭೂತ ಜೀವನಾಂಶದ ಹಕ್ಕಿನಿಂದ ಅವರನ್ನು ವಂಚಿತಗೊಳಿಸಲಾಗಿರುವುದರಿಂದ ಕಾನೂನನ್ನು ತಾರತಮ್ಯವಾಗಿದೆ ಎಂದು ಪರಿಗಣಿಸಲಾಗಿದೆ.<ref name="hindu2003">{{cite web |date=10 August 2003 |title=The Shah Bano legacy |url=https://www.thehindu.com/todays-paper/tp-national/tp-tamilnadu/the-shah-bano-legacy/article27789644.ece |url-status=live |archive-url=https://web.archive.org/web/20240216130523/https://www.thehindu.com/todays-paper/tp-national/tp-tamilnadu/the-shah-bano-legacy/article27789644.ece |archive-date=16 February 2024 |access-date= |work=[[The Hindu]]}}</ref> ಮುಸ್ಲಿಂ ಪುರುಷರು ಏಕಕಾಲದಲ್ಲಿ ನಾಲ್ವರು ಪತ್ನಿಯರನ್ನು ಹೊಂದಲು ಅವಕಾಶವಿದೆ.<ref>{{cite web |last1=Mishra |first1=Arvind |title=How uniform is Goa's civil code? {{!}} Explained |url=https://www.indiatoday.in/law/story/goa-uniform-civil-code-marriage-polygamy-adoption-divorce-property-children-2400680-2023-07-02 |website=India Today |access-date=17 January 2025 |language=en |date=2 July 2023}}</ref> ತಲಾಖ್-ಎ-ಬಿದ್ದತ್ ಕಾನೂನುಬಾಹಿರವೆಂದು ಕಾನೂನು ಜಾರಿಗೆ ಬಂದಿದೆ, ಆದರೆ ತಲಾಖ್-ಎ-ಎಹ್ಸಾನ್ ಮತ್ತು ತಲಾಖ್-ಎ-ಹಸನ್ ಕಾನೂನುಬದ್ಧವಾಗಿವೆ. ತಲಾಖ್-ಎ-ಹಸನ್‌ನದಲ್ಲಿ, ಪತಿಯರು, ಸಾಮಾನ್ಯವಾಗಿ ಹೆಂಡತಿ ಮುಟ್ಟಾಗದಿದ್ದಾಗ ತಿಂಗಳಿಗೊಮ್ಮೆ ಮಾತ್ರ "ತಲಾಖ್" ಎಂದು ಉಚ್ಚರಿಸುತ್ತಾರೆ. ನಂತರ ದಂಪತಿಗಳು ಮೊದಲ "ತಲಾಖ್" ಉಚ್ಚಾರಣೆಯ ನಂತರ, ಒಂದು ತಿಂಗಳು ಕಾಯುತ್ತಾರೆ ಮತ್ತು ಮದುವೆ ಹಾಗೆಯೇ ಉಳಿಯುತ್ತದೆ. ಮುಂದಿನ ತಿಂಗಳು ಪತಿ "ತಲಾಖ್" ಪದ ಪುನರಾವರ್ತಿಸದಿದ್ದರೆ, ದಂಪತಿಗಳು ಮರುಪರಿಶೀಲಿಸಬಹುದು ಮತ್ತು ರಾಜಿ ಮಾಡಿಕೊಳ್ಳಬಹುದು. ಪತಿ ಮೂರನೇ ತಿಂಗಳಲ್ಲಿ ಮೂರು ಬಾರಿ "ತಲಾಖ್" ಪದ ಉಚ್ಚರಿಸಿದರೆ, ವಿಚ್ಛೇದನ ಅಧಿಕೃತವಾಗುತ್ತದೆ.<ref name="e605">{{cite web | title=Talaq-e-Hasan under SC lens: How it is different from Talaq-e-Biddat in islam | website=Business Standard | date=2025-11-20 | url=https://www.business-standard.com/india-news/talaq-e-hasan-under-sc-lens-how-it-is-different-from-talaq-e-biddat-125112000423_1.html | access-date=2025-11-22}}</ref><ref name="j045">{{cite web | last=Jain | first=Akshat | title=Talaq-e-Hasan under SC lens: A look at Muslim divorce practices & how courts have ruled before | website=ThePrint | date=2025-11-20 | url=https://theprint.in/theprint-essential/talaq-e-hasan-under-sc-lens-a-look-at-muslim-divorce-practices-how-courts-have-ruled-before/2788287/ | access-date=2025-11-22}}</ref> ತಲಾಖ್-ಎ-ಎಹ್ಸಾನ್‌ನಲ್ಲಿ, ಪತಿ ಒಮ್ಮೆ "ತಲಾಖ್" ಎಂದು ಉಚ್ಚರಿಸುತ್ತಾರೆ ಮತ್ತು ಮೂರು ತಿಂಗಳ ಇದ್ದತ್ ಅಥವಾ ಕಾಯುವ ಅವಧಿ ಮುಗಿಯುವವರೆಗೆ ಕಾಯುತ್ತಾರೆ. ಮೂರು ತಿಂಗಳುಗಳು ಮುಗಿಯುವ ಮೊದಲು, ಪತಿ ಮತ್ತು ಪತ್ನಿ ಮತ್ತೆ ಒಂದಾಗಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರೆ, ವಿಚ್ಛೇದನವನ್ನು ಅನೂರ್ಜಿತವೆಂದು ಪರಿಗಣಿಸಲಾಗುತ್ತದೆ. ಈ ಕಾಯುವ ಅವಧಿಯಲ್ಲಿ ಸಮನ್ವಯ ಸಂಭವಿಸದಿದ್ದರೆ, ಆ ವಿಚ್ಛೇದನೆ ಅಧಿಕೃತವಾಗುತ್ತದೆ.<ref name="j045" /> ಅಲ್ಪಸಂಖ್ಯಾತರನ್ನು ಓಲೈಸಲು [[w:The Satanic verses|ಸೈತಾನಿಕ್ ವರ್ಸಸ್]] ನಿಷೇಧಿಸಲಾಯಿತು<ref name="d323">{{cite web | last=Suroor | first=Hasan | title=You can't read this book | website=The Hindu | date=2012-03-03 | url=https://www.thehindu.com/books/you-cant-read-this-book/article2953626.ece | access-date=2026-01-11}}</ref> ಮತ್ತು "[[w: The Da Vinci code (movie)|ದಿ ಡಾ ವಿನ್ಚಿ ಕೋಡ್]]" ಚಿತ್ರವನ್ನು ಭಾರತದ ಏಳು ರಾಜ್ಯಗಳಲ್ಲಿ ನಿಷೇಧಿಸಲಾಯಿತು.<ref name="c771">{{cite web | last=Danino | first=Michel | title=In India, is it Secularism or minorityism? | website=The New Indian Express | date=2018-04-17 | url=https://www.newindianexpress.com/opinions/2018/Apr/17/in-india-is-it-secularism-or-minorityism-1802451.html | access-date=2025-11-21}}</ref> [[ಕೇರಳ]]ದ ಮುಸ್ಲಿಮರನ್ನು ಸಮಾಧಾನಪಡಿಸಲು, ಕೇರಳದಲ್ಲಿ [[ಮಲಪ್ಪುರಂ]] ಎಂಬ ಹೊಸ ಜಿಲ್ಲೆಯನ್ನು ರಚಿಸಲಾಯಿತು (ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಯನ್ನು ರಚಿಸಲು).<ref name="x968">{{cite web | last=George | first=TJS | title=Minority Appeasement, a Game That Helps No Minority. But It Can Cut Up the Country Into Communal Bits | website=[[The New Indian Express]] | date=2014-07-06 | url=https://www.newindianexpress.com/opinions/columns/t-j-s-george/2014/Jul/06/minority-appeasement-a-game-that-helps-no-minority.-but-it-can-cut-up-the-country-into-communal-bits-632314.html | access-date=2025-11-19}}</ref> ಭಾರತದಲ್ಲಿ ಮತಬ್ಯಾಂಕ್ ರಾಜಕೀಯವು "ಅಲ್ಪಸಂಖ್ಯಾತರ ತುಷ್ಟೀಕರಣ"ಕ್ಕೆ ಸಂಬಂಧಿಸಿದೆ, ಅಂದರೆ ರಾಜಕೀಯ ಪಕ್ಷಗಳು "ಎಲ್ಲಾ ನಾಗರಿಕರ ಸಮಾನತೆಯ ತತ್ವಗಳನ್ನು ನಿರ್ಲಕ್ಷಿಸುತ್ತವೆ ಮತ್ತು ಅಲ್ಪಸಂಖ್ಯಾತ ಗುಂಪಿನ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತವೆ" ಎಂದು [[ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು]] (NCERT) ಪ್ರಕಟಿಸಿದ 11 ನೇ ತರಗತಿಯ ಪಠ್ಯಪುಸ್ತಕವು ತಿಳಿಸಿದೆ.<ref name="j993">{{cite web | last=Harigovind | first=Abhinaya | title=New NCERT Class 11 Textbook: Vote bank politics associated with ‘minority appeasement’, disregards ‘equality’ | website=[[The Indian Express]] | date=2024-06-18 | url=https://indianexpress.com/article/education/new-ncert-class-11-textbook-vote-bank-politics-minority-appeasement-9396663/ | access-date=2025-11-19}}</ref> ಸೆಪ್ಟೆಂಬರ್ 2023 ರಲ್ಲಿ [[ಮಧ್ಯಪ್ರದೇಶ]] ಚುನಾವಣೆಗೆ ಸ್ವಲ್ಪ ಮೊದಲು, [[ಗೃಹಮಂತ್ರಿ]] [[ಅಮಿತ್ ಶಾ]], ಬುಡಕಟ್ಟು ಸಮುದಾಯಗಳು, ಹಿಂದುಳಿದ ಜಾತಿಗಳು, [[ದಲಿತ|ದಲಿತರು]] ಮತ್ತು ಬಡವರಿಗೆ ಪ್ರಯೋಜನಕಾರಿಯಾದ ಒಂದು ಸಿದ್ಧಾಂತ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ಇನ್ನೊಂದು ಸಿದ್ಧಾಂತದ ನಡುವೆ ಸಾರ್ವಜನಿಕರು ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.<ref name="x272">{{cite web | last=Sikdar | first=Shubhomoy | title=Congress focuses on minority appeasement, Modi on welfare of tribals, Dalits and poor: Shah in M.P. | website=[[The Hindu]] | date=2023-09-05 | url=https://www.thehindu.com/news/national/other-states/congress-focuses-on-minority-appeasement-modi-on-welfare-of-tribals-dalits-and-poor-shah-in-mp/article67273770.ece | access-date=2025-11-19}}</ref><ref name="v112">{{cite web | title=Cong focuses on minority appeasement, Modi govt on welfare of tribals: Shah | date=2023-09-05 | url=https://www.business-standard.com/politics/cong-focuses-on-minority-appeasement-modi-govt-on-welfare-of-tribals-shah-123090500600_1.html | access-date=2025-11-19}}</ref> "ದೇಶದ ಸಂಪನ್ಮೂಲಗಳ ಮೇಲೆ [[ಮುಸ್ಲಿಮರು|ಮುಸ್ಲಿಮರು]] ಮೊದಲ ಹಕ್ಕನ್ನು ಹೊಂದಿದ್ದಾರೆ" ಎಂದು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ]] ನಂಬುತ್ತದೆ ಎಂದು ಪ್ರಧಾನಿ [[ನರೇಂದ್ರ ಮೋದಿ]] ಹೇಳಿದ್ದಾರೆ. ಇದಲ್ಲದೆ, [[ಭಾರತೀಯ ಜನತಾ ಪಕ್ಷ]] (ಬಿಜೆಪಿ) 2006 ರ ಟೇಪ್‌ಗಳನ್ನು ಬಿಡುಗಡೆ ಮಾಡಿದೆ, ಅದರಲ್ಲಿ [[ಮನಮೋಹನ್ ಸಿಂಗ್]] ದೇಶದ ಸಂಪತ್ತಿನ ಮೇಲೆ ಮುಸ್ಲಿಮರು ಮೊದಲ ಹಕ್ಕನ್ನು ಹೊಂದಿರಬೇಕು ಎಂಬ ಕಲ್ಪನೆಯನ್ನು ಚರ್ಚಿಸಿದ್ದಾರೆ.<ref name="z038">{{cite web | title=Amid row over 'infiltrators' remark, instances of minority appeasement by Congress govts surface | website=Daijiworld.com | date=2024-04-22 | url=https://www.daijiworld.com/news/newsDisplay?newsID=1185615 | access-date=2025-11-19}}</ref> ನವೆಂಬರ್ 2025 ರ [[ಬಿಹಾರ]] ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ವಿರೋಧ ಪಕ್ಷಗಳು ಅಲ್ಪಸಂಖ್ಯಾತರ ಓಲೈಕೆಗಾಗಿ [[ಭಾರತೀಯ ಜನತಾ ಪಕ್ಷ|ಬಿಜೆಪಿ]] ಟೀಕಿಸಿತು.<ref name="m835">{{cite web | title=Bihar Fallout: BJP Slams 'Appeasement' Politics, RJD's Rohini Acharya 'Quits' Politics. | website=India Today | date=2025-11-15 | url=https://www.indiatoday.in/india/video/bihar-fallout-bjp-slams-appeasement-politics-rjds-rohini-acharya-quits-politics-ytvd-2820469-2025-11-15 | access-date=2025-11-19}}</ref> [[w:Sachar Committee|ಸಾಚಾರ್ ಸಮಿತಿ]] ವರದಿಯಲ್ಲಿ ಮಾಡಲಾದ 76 ಶಿಫಾರಸುಗಳಲ್ಲಿ, ಭಾರತ ಸರ್ಕಾರವು ಅನುಮೋದಿಸಿದ ಕೆಲವು ಶಿಫಾರಸುಗಳು ಇಲ್ಲಿವೆ: * ಕೋಮು ಹಿಂಸಾಚಾರ (ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಬಲಿಪಶುಗಳ ಪುನರ್ವಸತಿ) ಮಸೂದೆ, 2005, * ಮುಸ್ಲಿಮರಿಗೆ ಮೀಸಲಾತಿ ಮತ್ತು ಅನುದಾನಗಳು, * ಮುಸ್ಲಿಮರಿಗೆ ಬಡ್ಡಿರಹಿತ ಸಾಲಗಳು, * ಮುಸ್ಲಿಂ ಶಿಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ, * ಸರ್ಕಾರಿ ವೆಚ್ಚದಲ್ಲಿ ಆರೋಗ್ಯ ಮತ್ತು ಪೊಲೀಸ್ ಸಿಬ್ಬಂದಿ, * ಮುಸ್ಲಿಮರಿಗೆ ವಸತಿ, * ಸ್ಥಳೀಯ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ, * ಉರ್ದು ಭಾಷೆಯಲ್ಲಿ ಲಭ್ಯವಿರುವ ಯೋಜನೆಗಳ ವಿತರಣೆ ಮತ್ತು ಅಂತಹುದೇ ಸಮಾಧಾನಗೊಳಿಸುವ ಕ್ರಮಗಳು.<ref>{{cite web | title=Implementation of Recommendations of Sachar Committee | website= Press Information Bureau | url=https://pib.gov.in/newsite/PrintRelease.aspx?relid=104086 | ref={{sfnref | Press Information Bureau }} | access-date=7 May 2024}}</ref> ಭಾರತ ಸರ್ಕಾರವು ಅಲ್ಪಸಂಖ್ಯಾತರಿಗೆ ಮದರಸಾಗಳಲ್ಲಿ ಶಿಕ್ಷಣವನ್ನು ಒದಗಿಸುವ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಿದೆ.<ref name="Mad">{{cite web | title=Scheme for providing education in madrasas/minorities (spemm) | url=https://www.education.gov.in/sites/upload_files/mhrd/files/upload_document/spemm_guidelines.pdf | access-date=2025-11-19}}</ref> ಕೇಂದ್ರ ಸರ್ಕಾರವು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ, 1992 ರ ಅಡಿಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ಸ್ಥಾಪಿಸಿದೆ.<ref>{{cite web | title=अल्पसंख्यकों के लिए राष्ट्रीय आयोग | url=https://www.minorityaffairs.gov.in/show_content.php?lang=2&level=0&ls_id=216&lid=221 | access-date=2025-11-19}}</ref> ಅಲ್ಪಸಂಖ್ಯಾತ ಸಮುದಾಯಗಳಿಗೆ ಶೈಕ್ಷಣಿಕ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಅವಕಾಶಗಳನ್ನು ಒದಗಿಸುತ್ತದೆ.<ref name="m824">{{cite web | title=Pradhan Mantri Virasat ka Samvardhan | website= PM VIKAS - Ministry of Minority Affairs | date=2026-01-07 | url=https://pmvikas.minorityaffairs.gov.in/ | language=es | ref={{sfnref| PM VIKAS - Ministry of Minority Affairs|2026}} | access-date=2026-01-08}}</ref> NMDFC ಆಂತರಿಕ ದೂರು ಸಮಿತಿ (ICC) - ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರಗಳು) ಸುಗ್ರೀವಾಜ್ಞೆ, 2013 ರ ಅಡಿಯಲ್ಲಿ, ಮುಸ್ಲಿಂ ಮಹಿಳೆಯರು ಲೈಂಗಿಕ ಕಿರುಕುಳದ ವಿರುದ್ಧ ದೂರುಗಳನ್ನು ಸಲ್ಲಿಸಬಹುದು. ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ.<ref name="m719">{{cite web | title=राष्ट्रीय अल्पसंख्यक विकास एवं वित्त निगम की आधिकारिक वेबसाइट, अल्पसंख्यक कार्य मंत्रालय, भारत सरकार | website=राष्ट्रीय अल्पसंख्यक विकास एवं वित्त निगम की आधिकारिक वेबसाइट, अल्पसंख्यक कार्य मंत्रालय, भारत सरकार | date=2026-01-06 | url=https://www.nmdfc.org/ | access-date=2026-01-08}}</ref> ೨೦೧೬ ರಿಂದ ಪ್ರಾರಂಭವಾದ ೫ ವರ್ಷಗಳ ಅವಧಿಯಲ್ಲಿ, ಕೇಂದ್ರೀಯ ವಕ್ಫ್ ಮಂಡಳಿಯು ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು, ಸಭಾಂಗಣಗಳು, ಆಸ್ಪತ್ರೆಗಳು, ಮದುವೆ ಮಂಟಪಗಳು (ಶಾದಿ ಮಹಲ್), ಕೋಲ್ಡ್ ಸ್ಟೋರೇಜ್ ಮುಂತಾದ ವಿವಿಧ ಯೋಜನೆಗಳ ಅಭಿವೃದ್ಧಿಗಾಗಿ ವಿವಿಧ ವಕ್ಫ್ ಸಂಸ್ಥೆಗಳು/ವಕ್ಫ್ ಮಂಡಳಿಗಳಿಗೆ {{INRConvert|176190000}} ಮೊತ್ತದ ಬಡ್ಡಿರಹಿತ ಸಾಲವನ್ನು ವಿತರಿಸಿತು.<ref name="p851">{{cite web | title=Funds Released to Various Wakf Institutions | website= Press Information Bureau | url=https://www.pib.gov.in/Pressreleaseshare.aspx?PRID=1780947 | ref={{sfnref| Press Information Bureau }} | access-date=2025-11-19}}</ref> [[w:2005 Ram Janmabhoomi attack|2005 ರ ರಾಮ ಜನ್ಮಭೂಮಿ ಭಯೋತ್ಪಾದಕ ದಾಳಿ]]ಯ ನಂತರ, ಭಾರತದಾದ್ಯಂತ ಅಲ್ಪಸಂಖ್ಯಾತರನ್ನು ರಕ್ಷಿಸಲು, ವಿಶೇಷವಾಗಿ ಪ್ರತೀಕಾರದ ಹತ್ಯೆಗಳ ಭಯವಿದ್ದ ಸ್ಥಳಗಳಲ್ಲಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಯಿತು.<ref name="t304">{{cite web | title=Terrorists attack Ayodhya temple, 6 killed | website=Business Standard | date=2005-07-06 | url=https://www.business-standard.com/article/economy-policy/terrorists-attack-ayodhya-temple-6-killed-105070601017_1.html | access-date=2025-11-24}}</ref> [[ಆಮ್ ಆದ್ಮಿ ಪಕ್ಷ]] ನೇತೃತ್ವದ [[ಪಂಜಾಬ್]] ಸರ್ಕಾರದ 2025–26ರ ಬಜೆಟ್‌ನಲ್ಲಿ "ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಅಲ್ಪಸಂಖ್ಯಾತರ ಇಲಾಖೆ" ಅಡಿಯಲ್ಲಿ ಯೋಜನೆಗಳಿಗೆ ಹಣ ಹಂಚಿಕೆಯನ್ನು ಸೇರಿಸಲಾಗಿತ್ತು.<ref name="i475">{{cite web | title=Punjab Budget Analysis 2025-26 | url=https://prsindia.org/files/budget/budget_state/punjab/2025/Punjab_Budget_Analysis_2025-26.pdf | access-date=2025-11-19}}</ref> ಪಂಜಾಬ್ ಸರ್ಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಮಿತಿಯು, ಪಂಜಾಬ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref>{{cite web | title=Punjab State committee for Minorities. | url=https://www.punjabsmc.com/other_related_link.php | access-date=2025-11-19}}</ref> [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಪಕ್ಷದ ನೇತೃತ್ವದ [[ತೆಲಂಗಾಣ]] ಸರ್ಕಾರವು, 2024-2025ರ ಆರ್ಥಿಕ ವರ್ಷದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹3,030 ಕೋಟಿ ಅನ್ನು ನಿಗದಿಪಡಿಸಿದೆ. ಈ ಮೊತ್ತವು 2023-2024ರ ಆರ್ಥಿಕ ವರ್ಷದಲ್ಲಿ ₹2,195 ಕೋಟಿ ಆಗಿತ್ತು. ಈ ವರ್ಷ, ಹಣಕಾಸಿನ ಮೊತ್ತವು 36% ಹೆಚ್ಚಾಗಿದೆ. ಹಣಕಾಸು ಸಚಿವರಿಗೆ ಸೇರಿರುವ ಬಜೆಟ್ ಭಾಷಣದ ಪ್ರತಿಯ ಪ್ರಕಾರ, ಮುಸ್ಲಿಂ ವಿದ್ಯಾರ್ಥಿಗಳು ಸ್ಥಳೀಯರಾಗಿದ್ದರೆ ₹2,500 ಮತ್ತು ಸ್ಥಳೀಯರಲ್ಲದಿದ್ದರೆ ₹5,000 ಸ್ಟೈಫಂಡ್ ಪಡೆಯುತ್ತಾರೆ. ತೆಲಂಗಾಣ ಸರ್ಕಾರವು 2024 ರ ಜನವರಿಯಲ್ಲಿ ಹಜ್ ಯಾತ್ರಿಕರ ಸೌಲಭ್ಯಗಳಿಗಾಗಿ ₹443 ಕೋಟಿ ಮತ್ತು [[w: Tablighi Jamaat|ತಬ್ಲಿಘಿ ಜಮಾತ್]] ಇಜ್ತೆಮಾ (ಸಮ್ಮೇಳನ)ಕ್ಕೆ ₹24 ಕೋಟಿ ಅನ್ನು ನಿಗದಿಪಡಿಸಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಅವರ ಪ್ರಕಾರ, ತೆಲಂಗಾಣ ಸರ್ಕಾರವು 'ಆಶೂರ್ಖಾನಾಗಳ' (ಶಿಯಾ ಮುಸ್ಲಿಂ ಶೋಕಾಚರಣೆ ಮತ್ತು ಧಾರ್ಮಿಕ ಕೇಂದ್ರಗಳು) ನಿರ್ವಹಣೆ ಮತ್ತು ದುರಸ್ತಿಗಾಗಿ ₹50 ಕೋಟಿ ಮತ್ತು ರಂಜಾನ್ ಆಚರಣೆಗಳಿಗೆ ₹33 ಕೋಟಿ ಖರ್ಚು ಮಾಡಿದೆ.<ref name="c998">{{cite web | last=Mohammed | first=Syed | title=Telangana Budget: Minority Welfare budgetary allocation is ₹3,003 crore | website=The Hindu | date=2024-07-25 | url=https://www.thehindu.com/news/national/telangana/telangana-budget-minority-welfare-budgetary-allocation-is-3003-crore/article68444606.ece | access-date=2025-11-19}}</ref> ಧಾರ್ಮಿಕ ಮತಾಂತರದಲ್ಲಿ ತೊಡಗಿರುವ ತಬ್ಲಿಘಿ ಜಮಾತ್, ತೆಲಂಗಾಣ ರಾಜ್ಯ ಸರ್ಕಾರದಿಂದ 3 ಕೋಟಿ ರೂ. ದೇಣಿಗೆ ಪಡೆದಿದೆ.<ref>{{cite web |title=Why is Telangana govt giving Rs 3 crore to Tablighi Jamaat, asks BJP leader |website=The New Indian Express |date=2023-12-21 |url=https://www.newindianexpress.com/states/telangana/2023/Dec/21/why-is-telangana-govt-giving-rs-3-crore-to-tablighi-jamaat-asks-bjp-leader-2643459.html |access-date=2025-11-19}}</ref> ತೆಲಂಗಾಣ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ತೆಲಂಗಾಣದಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref>{{cite web | title=Minorities welfare, Government of Telangana. | url=https://www.telangana.gov.in/departments/minorities-welfare/ | access-date=2025-11-19}}</ref> ತೆಲಂಗಾಣ ಸರ್ಕಾರವು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಿಯಾಯಿತಿಗಳು, ತರಬೇತಿ ಮತ್ತು ಅಲ್ಪಸಂಖ್ಯಾತರಿಗೆ ಉದ್ಯೋಗಾವಕಾಶಗಳನ್ನು ಪರಿಚಯಿಸಿದೆ. ಇದು ಸರ್ಕಾರಿ ವೆಚ್ಚದಲ್ಲಿ [[ಕಾದಿ|ಖಾಜಿ]]ಗಳನ್ನು ನೇಮಿಸಿದೆ.<ref name="c510">{{cite web | title=Minorities Welfare | website=Telangana State Portal | date=2025-11-05 | url=https://www.telangana.gov.in/departments/minorities-welfare/ | access-date=2026-01-10}}</ref> ಇದು ಶಾದಿ ಮುಬಾರಕ್ ಯೋಜನೆಯನ್ನು ಪ್ರಾರಂಭಿಸಿತು, ಇದು ಮುಸ್ಲಿಂ ಹುಡುಗಿಯರಿಗೆ ಮದುವೆಯಾದಾಗ ಅವರ ಪೋಷಕರ ಆದಾಯದ ಮಾನದಂಡಗಳಿಗೆ ಒಳಪಟ್ಟು ₹51,000 ಆರ್ಥಿಕ ಸಹಾಯವನ್ನು ನೀಡುತ್ತದೆ.<ref name="m407">{{cite web | title=Kalyana Lakshmi | website=telanganaepass.cgg.gov.in | url=https://telanganaepass.cgg.gov.in/KalyanaLakshmiLinks.do | access-date=2026-01-13 | archive-date=2022-06-18 | archive-url=https://web.archive.org/web/20220618102357/https://telanganaepass.cgg.gov.in/KalyanaLakshmiLinks.do | url-status=dead }}</ref> ಇದು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಮುಖ್ಯಮಂತ್ರಿಗಳ ಸಾಗರೋತ್ತರ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಸಹ ಪ್ರಾರಂಭಿಸಿತು.<ref name="v756">{{cite web | title=Overseas Scholarship Selection for SC, ST , BC and MINORITY Services | website=telanganaepass.cgg.gov.in | url=https://telanganaepass.cgg.gov.in/OverseasLinks.do | access-date=2026-01-13}}</ref> ಇದು ರಾಜೀವ್ ಯುವ ವಿಕಾಸಂ ಯೋಜನೆಯನ್ನು ಪ್ರಾರಂಭಿಸಿತು, ಇದು ಅಲ್ಪಸಂಖ್ಯಾತ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಮಾರ್ಗದರ್ಶನ ಮತ್ತು ₹300,000 ವರೆಗೆ ಸಾಲವನ್ನು ಒದಗಿಸುತ್ತದೆ.<ref name="j598">{{cite web | title=రాజీవ్ యువ వికాస్ పథకం | website=Rajiv Yuva Vikasam | date=2025-07-05 | url=https://rajivyuvavikasam.in/ | access-date=2026-01-13 }}{{Dead link|date=ಮೇ 2026 |bot=InternetArchiveBot |fix-attempted=yes }}</ref> ಇದು ಇಂದಿರಮ್ಮ ಅಲ್ಪಸಂಖ್ಯಾತ ಮಹಿಳಾ ಯೋಜನೆಯನ್ನು ಸಹ ಪ್ರಾರಂಭಿಸಿತು, ಇದು ಅಲ್ಪಸಂಖ್ಯಾತ ಮಹಿಳೆಯರಿಗೆ (ವಿಧವೆಯರು, ವಿಚ್ಛೇದಿತರು, ಇತ್ಯಾದಿ) ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು ₹50,000 ಒದಗಿಸುತ್ತದೆ.<ref name="r846">{{cite web | title=Indiramma Minority Mahila Yojana | website=SURYAPET DISTRICT, GOVERNMENT OF TELANGANA | date=2019-07-20 | url=https://suryapet.telangana.gov.in/scheme/indiramma-minority-mahila-yojana/ | access-date=2026-01-13}}</ref> [[ಪಶ್ಚಿಮ ಬಂಗಾಳ]] ವಿಧಾನಸಭೆಯು, ರಾಜ್ಯ ಬಜೆಟ್‌ನಲ್ಲಿ 2024-2025ರ ಹಣಕಾಸು ವರ್ಷಕ್ಕೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಗೆ 5,530 ಕೋಟಿ 65 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದೆ.<ref name="y063">{{cite web | title=Budget allocation for minority affairs & madrasah education goes up | website=The Statesman | date=2024-02-09 | url=https://www.thestatesman.com/bengal/budget-allocation-for-minority-affairs-madrasah-education-goes-up-1503268027.html | access-date=2025-11-19}}</ref> 2025-2026ನೇ ವರ್ಪಷದ ಪಶ್ಚಿಮ ಬಂಗಾಳ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಇನ್ನೂರು ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.<ref>{{cite web | title=Minority group urges CM to act on Budget allocation | website=The Statesman | date=2025-05-07 | url=https://www.thestatesman.com/cities/siliguri/minority-group-urges-cm-to-act-on-budget-allocation-1503429260.html | access-date=2025-12-07}}</ref> ಪಶ್ಚಿಮ ಬಂಗಾಳ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರ ಮತ್ತು ಮದರಸಾ ಶಿಕ್ಷಣ ಇಲಾಖೆಯು ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref name="j179">{{cite web | title=Minority Affairs and Madrasah Education | website=wb.gov.in | url=https://wb.gov.in/departments-details.aspx?id=D171018171340413&page=Minority-Affairs-and-Madrasah-Education | access-date=2025-11-19}}</ref> [[ತಮಿಳುನಾಡು]] ಬಜೆಟ್ 2025 ರಲ್ಲಿ ಐತಿಹಾಸಿಕ ಮಸೀದಿಗಳು ಮತ್ತು ದರ್ಗಾಗಳ ನಿರ್ವಹಣೆ ಮತ್ತು ದುರಸ್ತಿಗಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಐತಿಹಾಸಿಕ ಚರ್ಚ್‌ಗಳ ಪುನರ್ನಿರ್ಮಾಣ ಮತ್ತು ದುರಸ್ತಿಗಾಗಿ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.<ref name="o225">{{cite web | title=TN Budget 2025: Key schemes for women, trans persons, SC/ST communities | website=The News Minute | date=2025-03-14 | url=https://www.thenewsminute.com/tamil-nadu/tn-budget-2025-schemes-for-women-trans-persons-scst-communities | access-date=2025-11-19}}</ref> ತಮಿಳುನಾಡು ಸರ್ಕಾರದ ಹಿಂದುಳಿದ ಸಮುದಾಯಗಳು, ಅತ್ಯಂತ ಹಿಂದುಳಿದ ಸಮುದಾಯಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತಮಿಳುನಾಡಿನಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref>{{cite web | title=BC, MBC & Minorities Welfare Department | url=https://www.tn.gov.in/dept_profile.php?dep_id=NA== | access-date=2025-11-19}}</ref> [[ಕೇರಳ]] ಸರ್ಕಾರ ಅಲ್ಪಸಂಖ್ಯಾತ ಗುಂಪುಗಳು ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ₹3,820 ಕೋಟಿ ಮೀಸಲಿಟ್ಟಿದೆ. ಕೇಂದ್ರ ಸರ್ಕಾರವು 1 ರಿಂದ 8 ನೇ ತರಗತಿಯ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವುದನ್ನು ನಿಲ್ಲಿಸಿದ ನಂತರ, ಕೇರಳ ಸರ್ಕಾರವು ತನ್ನ "ಮಾರ್ಗ ದೀಪಂ" ಯೋಜನೆಯಡಿಯಲ್ಲಿ ₹200 ಕೋಟಿ ಮೀಸಲಿಟ್ಟಿದೆ. ಕಲ್ಯಾಣ ಪಿಂಚಣಿಗಳ ಒಟ್ಟು ಮೊತ್ತ ₹5 ಲಕ್ಷ ಕೋಟಿ ಆಗಿರುತ್ತದೆ.<ref name="p473">{{cite web | last1=Shwenk | first1=Martin | last2=Murthy | first2=Narayana | last3=Poonawalla | first3=Adar | last4=Jain | first4=Manu | last5=Kamath | first5=Nitin | title=Kerala Budget 2025 Highlights: High-speed rail corridor, metro projects, and IT park in Kannur, check all key announcements | website=The Economic Times | date=2025-02-07 | url=https://economictimes.indiatimes.com/news/india/kerala-budget-2025-highlights-high-speed-rail-corridor-metro-projects-and-it-park-in-kannur-check-all-key-announcements/articleshow/118004880.cms?from=mdr | access-date=2025-11-19}}</ref> ಕೇರಳ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ನಿರ್ದೇಶನಾಲಯವು ಕೇರಳದಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref>{{cite web | title=Directorate of Minority welfare, Government of Kerala. | url=https://minoritywelfare.kerala.gov.in/ | access-date=2025-11-19 | archive-date=2025-04-03 | archive-url=https://web.archive.org/web/20250403102034/https://minoritywelfare.kerala.gov.in/ | url-status=dead }}</ref> 2024 ರ ಬಜೆಟ್‌ನಲ್ಲಿ, [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]] ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರವು ವಕ್ಫ್ ಆಸ್ತಿಗಳ ಪುನಃಸ್ಥಾಪನೆಗಾಗಿ ₹100 ಕೋಟಿ ಮೀಸಲಿಟ್ಟಿತು, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶುಲ್ಕಕ್ಕೆ ನಗದು ಮರುಪಾವತಿಯನ್ನು ಒದಗಿಸಿತು ಮತ್ತು ಎಲ್ಲಾ ಅಧಿಕಾರಿಗಳು, ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು 60% ಕನ್ನಡ ಭಾಷೆಯನ್ನು ಬಳಸುವುದನ್ನು ಕಡ್ಡಾಯಗೊಳಿಸಿತು.<ref name="f811">{{cite web | last=Dwarakanath | first=Nagarjun | title=Karnataka Budget: Rs 100 crore for Waqf properties, 60% Kannada use mandatory | website=India Today | date=2024-02-16 | url=https://www.indiatoday.in/india/karnataka/story/karnataka-budget-2024-allocation-siddaramaiah-waqf-properties-minority-students-kannada-mandatory-hindu-pilgrims-2502928-2024-02-16 | access-date=2025-11-19}}</ref> ಬೆಂಗಳೂರಿನಲ್ಲಿರುವ ಹಜ್ ಭವನವನ್ನು ಸರ್ಕಾರಿ ನಿಧಿಯಿಂದ ನಿರ್ಮಿಸಲಾಗಿದೆ.<ref name="w285">{{cite web | title=State-of-the-art Haj Bhavan opens in Bengaluru | website=Deccan Herald | date=2016-08-28 | url=https://www.deccanherald.com/india/karnataka/bengaluru/state-art-haj-bhavan-opens-2083837 | access-date=2025-11-25}}</ref> ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಅಲ್ಪಸಂಖ್ಯಾತ ವಸತಿ ಕಾರ್ಯಕ್ರಮದಲ್ಲಿ ಮೀಸಲಾತಿಯನ್ನು 10% ರಿಂದ 15% ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ.<ref name="h009">{{cite web | last=Raj | first=Sagay | title=Karnataka Cabinet approves 15% housing quota for Muslims across state | website=India Today | date=2025-06-20 | url=https://www.indiatoday.in/india/karnataka/story/karnataka-approves-15-percent-housing-reservation-for-muslims-minorities-minister-zameer-ahmed-khan-pushes-plan-in-cabinet-2743121-2025-06-19 | access-date=2025-11-24}}</ref> ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ.<ref>{{cite web | title=Directorate of Minorities, Government of Karnataka. | url=https://dom.karnataka.gov.in/en | access-date=2025-11-19 }}{{Dead link|date=ಜನವರಿ 2026 |bot=InternetArchiveBot |fix-attempted=yes }}</ref> ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಅಲ್ಪಸಂಖ್ಯಾತರಿಗೆ ಸಂಯೋಜಿತ ಪದವಿಗಳನ್ನು ಮತ್ತು [[w: Union Public Service Commission|ಯು.ಪಿ.ಎಸ್‌.ಸಿ.]]/[[ಕರ್ನಾಟಕ ಆಡಳಿತ ಸೇವೆ|ಕೆ.ಎ.ಎಸ್.]] ವಸತಿ ತರಬೇತಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿ.ಎಸ್‌.ಐ.) ವಸತಿ ತರಬೇತಿ, [[w: Secondary School Leaving Certificate|ಎಸ್‌.ಎಸ್‌.ಎಲ್‌.ಸಿ.]] ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೋಟೆಲ್ ಮ್ಯಾನೇಜ್‌ಮೆಂಟ್ ತರಬೇತಿ, [[ಕರ್ನಾಟಕ ಲೋಕಸೇವಾ ಆಯೋಗ|ಕೆ.ಪಿ.ಎಸ್.ಸಿ.]] ಗ್ರೂಪ್ ಸಿ ವಸತಿ ತರಬೇತಿ ಮತ್ತು [[w:Railway Recruitment Control Board|ಆರ್‌.ಆರ್‌.ಬಿ.]] ಮತ್ತು [[w: Secondary School Certificate#India|ಎಸ್‌.ಎಸ್‌.ಸಿ.]] ಪೂರ್ವ-ಪರೀಕ್ಷಾ ತರಬೇತಿಯನ್ನು ಒದಗಿಸುತ್ತದೆ.<ref>{{cite web | title=Coaching - Directorate of Minorities, Government of Karnataka. | url=https://dom.karnataka.gov.in/237/Coaching/en | access-date=2025-12-05 }}{{Dead link|date=ಜನವರಿ 2026 |bot=InternetArchiveBot |fix-attempted=yes }}</ref> ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯಗಳ ಬಡ ಮಹಿಳೆಯರು/ವಿಚ್ಛೇದಿತರು ಮತ್ತು ವಿಧವೆಯರ ವಿವಾಹದ ಉದ್ದೇಶಕ್ಕಾಗಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ "ಬಿದಾಯಿ" ಯೋಜನೆಯನ್ನು ಪ್ರಾರಂಭಿಸಿದೆ.<ref>{{cite web | title=Bidaai (Shaadi Scheme) - Directorate of Minorities, Government of Karnataka. | url=https://dom.karnataka.gov.in/227/Bidaai_%28Shaadi_Scheme%29/en | access-date=2025-12-05 }}{{Dead link|date=ಜನವರಿ 2026 |bot=InternetArchiveBot |fix-attempted=yes }}</ref> ಅಲ್ಪಸಂಖ್ಯಾತರು ವಾಸಿಸುವ ನಗರ ಪ್ರದೇಶಗಳ ಹಿಂದುಳಿದ ವಸಾಹತುಗಳನ್ನು ಮಾದರಿ ವಸಾಹತುಗಳಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರವು 22 ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ 398 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.<ref name="o180">{{cite web | title=Cabinet approves slew of irrigation, health funds | website=SALAR NEWS | date=2025-09-04 | url=https://salarnews.in/city-news/details/45400/cabinet-approves-slew-of-irrigation-health-funds | access-date=2025-12-22}}</ref> == ನಿರಾಕರಣೆ ಮತ್ತು ದೂರುಗಳು == ಸರ್ಕಾರಿ ಒಪ್ಪಂದಗಳಲ್ಲಿ ಅಲ್ಪಸಂಖ್ಯಾತರಿಗೆ 4% ಕೋಟಾ ರಚಿಸುವುದನ್ನು ಬಿಜೆಪಿ ಕರ್ನಾಟಕ ರಾಜ್ಯ ಅಧ್ಯಕ್ಷರು ಆಕ್ಷೇಪಿಸಿದಾಗ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ಬಲವಾಗಿ ಸಮರ್ಥಿಸಿಕೊಂಡರು. ಅಲ್ಪಸಂಖ್ಯಾತರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯ ಮತ್ತು ಈ ದಿಕ್ಕಿನಲ್ಲಿ ಯಾವುದೇ ನಡೆಯನ್ನು ತುಷ್ಟೀಕರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ವಾದಿಸಿದರು.<ref name="w337">{{cite web | author=The Hindu Bureau | title=Minorities’ welfare is not appeasement, says DCM | website=[[The Hindu]] | date=2025-03-16 | url=https://www.thehindu.com/news/national/karnataka/minorities-welfare-is-not-appeasement-says-dcm/article69336828.ece | access-date=2025-11-19}}</ref> [[w:Scroll.in|ಸ್ಕ್ರೋಲ್]] ಪ್ರಕಾರ, [[w:United Progressive Alliance|ಯು.ಪಿ.ಎ.]] ಸರ್ಕಾರವು ಹಣವನ್ನು ಹಂಚಿಕೆ ಮಾಡಿ ಯೋಜನೆಗಳನ್ನು ರೂಪಿಸಿತು, ಆದರೆ ಬಹಳ ಕಡಿಮೆ ಖರ್ಚು ಮಾಡಿತು ಮತ್ತು ಇನ್ನೂ ಕಡಿಮೆ ಹಣವನ್ನು ನೀಡಿತು. ಉದಾಹರಣೆಗೆ, 2012-13 ರಲ್ಲಿ, ಸರ್ಕಾರವು [[w:Maulana Azad Education Foundation|ಮೌಲಾನ ಆಜಾದ್ ಶಿಕ್ಷಣ ಸಂಸ್ಥೆ]]ಗೆ ₹100 ಕೋಟಿಗಳನ್ನು ನಿಗದಿಪಡಿಸಿತು, ಆದರೆ ₹100,000 ಮಾತ್ರ ವಿತರಿಸಲಾಯಿತು. ಆ ವರ್ಷ, ಅದು [[w:Ministry_of_Minority_Affairs#Schemes_&_Scholarship_Programmes|ಅಲ್ಪಸಂಖ್ಯಾತರಿಗೆ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು]] ಗಾಗಿ ನಿಗದಿಪಡಿಸಿದ ₹180 ಮಿಲಿಯನ್‌ನಲ್ಲಿ ₹400,000 ಮಾತ್ರ ಬಿಡುಗಡೆ ಮಾಡಿತು. ಮಾರ್ಚ್ 2011 ರ ಹೊತ್ತಿಗೆ, 2007 ರಲ್ಲಿ ಪ್ರಾರಂಭಿಸಲಾದ ಅಲ್ಪಸಂಖ್ಯಾತ ಕೇಂದ್ರೀಕರಣ ಜಿಲ್ಲೆಗಳ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಿದ ನಿಧಿಯಲ್ಲಿ ಕೇವಲ 23% ಜಿಲ್ಲಾ ಕಚೇರಿಗಳನ್ನು ತಲುಪಿತ್ತು. ಹೀಗಾಗಿ, ಹೆಚ್ಚಿನ ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಪ್ರದೇಶಗಳು ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿವೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 2012-13ರಲ್ಲಿ ಒಟ್ಟು ₹2,220 ಕೋಟಿ ಖರ್ಚು ಮಾಡಿದೆ. ಹೋಲಿಸಿದರೆ, ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯ ಬಜೆಟ್ ₹2,250 ಕೋಟಿ ಆಗಿತ್ತು. ಕಾರ್ಯಕ್ರಮಗಳನ್ನು ಸಹ ಕಳಪೆಯಾಗಿ ವಿನ್ಯಾಸಗೊಳಿಸಲಾಗಿತ್ತು ಮತ್ತು ನೈಜ ಫಲಿತಾಂಶಗಳಿಗಿಂತ ರಾಜಕೀಯ ಪ್ರಭಾವವನ್ನು ಸಾಧಿಸುವತ್ತ ಹೆಚ್ಚು ಗಮನಹರಿಸಲಾಗಿತ್ತು. ಉದಾಹರಣೆಗೆ, ಮದರಸಾಗಳನ್ನು ಆಧುನೀಕರಿಸುವುದು ಹಿಂದಿನ ಕಾಂಗ್ರೆಸ್ ಸರ್ಕಾರದ ಪ್ರಮುಖ ಗುರಿಯಾಗಿತ್ತು, ಆದರೆ ಅಂಕಿಅಂಶಗಳು ತೋರಿಸುವಂತೆ ಮುಸ್ಲಿಂ ಮಕ್ಕಳಲ್ಲಿ 5% ಕ್ಕಿಂತ ಕಡಿಮೆ ಜನರು ವಾಸ್ತವವಾಗಿ ಮದರಸಾಗಳಿಗೆ ಹೋಗುತ್ತಿದ್ದರು; ಬದಲಾಗಿ, ಅವರು ನಿಯಮಿತ ಶಾಲೆಗಳಿಗೆ ಹೋಗಲು ಬಯಸುತ್ತಾರೆ. ಇದಲ್ಲದೆ, ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವುದು ಐತಿಹಾಸಿಕವಾಗಿ ಮುಸ್ಲಿಮರ ನಿಜವಾದ ಯೋಗಕ್ಷೇಮದ ಮೇಲೆ ಕಡಿಮೆ ಪರಿಣಾಮ ಬೀರಿದೆ ಮತ್ತು ಕಾಂಗ್ರೆಸ್ ಸರ್ಕಾರವು ತನ್ನ ಎರಡು ಅವಧಿಗಳಲ್ಲಿ ಇದನ್ನು ಸುಧಾರಿಸಲು ಕಡಿಮೆ ಮಾಡಿತು. ಅಲ್ಪಸಂಖ್ಯಾತರನ್ನು ಮೇಲಕ್ಕೆತ್ತುವ ಬಗ್ಗೆ ಅದರ ಎಲ್ಲಾ ಮಾತುಗಳು ಕೇವಲ ಮಾತಾಗಿ ಉಳಿದಿವೆ.<ref name="y827">{{cite web | last=Daniyal | first=Shoaib | title=Congress appeasement has never helped minorities | website=Scroll.in | date=2014-07-04 | url=https://scroll.in/article/668775/congress-appeasement-has-never-helped-minorities | access-date=2025-12-08}}</ref> == References == {{Reflist}} {{Interwikineeded}} nroc9mpi8hv1w5lg0tof3wqx9jur7uo ಮಲಯಾಳಂ ಅ 0 178751 1372590 1358270 2026-05-02T09:33:30Z CatholicChristian 98647 1372590 wikitext text/x-wiki {{Unreferenced|$N=ಬಾಹ್ಯಕೊಂಡಿ |date=ಮಾರ್ಚ್ ೨೦೨೬}} [[ಮಲಯಾಳಂ ಲಿಪಿ|ಮಲಯಾಳಂ ಲಿಪಿಯ]] ಮೊದಲ ಅಕ್ಷರ '''അ'''.<ref>https://unicode.org/charts/PDF/U0D00.pdf</ref>,<ref>https://www.compart.com/en/unicode/U+0D05</ref> ಇದು ಸ್ವತಂತ್ರ [[ಸ್ವರ ಅಕ್ಷರಗಳು|ಸ್ವರ]] ಅಕ್ಷರವಾಗಿದ್ದು, ಹತ್ತಿರ-ತೆರೆದ ಮಧ್ಯ ಸ್ವರ /[[ಹತ್ತಿರ-ತೆರೆದ ಮಧ್ಯ ಸ್ವರ|ɐ]]/ ಅನ್ನು ಪ್ರತಿನಿಧಿಸುತ್ತದೆ. ಮಲಯಾಳಂ [[ಅಬುಗಿಡ|ಅಬುಗಿಡಾದಲ್ಲಿ]], അ ಅನ್ನು ಸಣ್ಣ ಸ್ವರ ಎಂದು ವರ್ಗೀಕರಿಸಲಾಗಿದೆ; ಈ ವರ್ಗವು ಕಾವ್ಯ ಮತ್ತು ವ್ಯಾಕರಣ [[ಸಂಧಿ]] ಮೇಲೆ ಪ್ರಭಾವ ಬೀರುತ್ತದೆ. ಲಿಪಿಯ [[ಅಂತರ್ಗತ ಸ್ವರ|ಅಂತರ್ಗತ ಸ್ವರವಾಗಿ]], /ɐ/ ಶಬ್ದವು ಪ್ರತಿಯೊಂದು [[ವ್ಯಂಜನ]] ಅಕ್ಷರಕ್ಕೂ ಅಂತರ್ಗತವಾಗಿರುತ್ತದೆ, ಬೇರೆ ರೀತಿಯಲ್ಲಿ ಸ್ವರ ಚಿಹ್ನೆಯಿಂದ ಸೂಚಿಸದ ಹೊರತು. ಉದಾಹರಣೆಗೆ, ವ್ಯಂಜನ ಅಕ್ಷರ ക (ಕ) /kɐ/ ಶಬ್ದವನ್ನು ಪ್ರತಿನಿಧಿಸುತ್ತದೆ. ==ಉಲ್ಲೇಖ== {{ಉಲ್ಲೇಖಗಳು}} {{Interwikineeded}} [[ವರ್ಗ:ಮಲಯಾಳಂ ಲಿಪಿ]] fafw9hakb3lvxqxyjxe4uvs2xwsp3g7 ಪೂರಂ 0 178789 1372574 1372065 2026-05-01T19:00:16Z InternetArchiveBot 69876 Rescuing 0 sources and tagging 1 as dead.) #IABot (v2.0.9.5 1372574 wikitext text/x-wiki {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]] {{Infobox holiday |image = Kuzhur - Elephants.jpg |caption = ಕುಝೂರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವದ ಅಲಂಕೃತ ಆನೆಗಳು |official_name =ಪೂರಂ ([[ಮಲಯಾಳಂ]]) |holiday_name =ಪೂರಂ |observedby =[[ಕೇರಳೀಯರು]] |date =ಬೇಸಿಗೆ |observances =''[[ಮೇಳಂ]]'', ''ಆನೆ ಪ್ರದರ್ಶನ'', ''ಕುತ್ತಿರ ವೇಳ'', ''ಕಾಳ ವೇಳ'', ''ಜಾನಪದ ಕಲೆಗಳು'', ''[[ಕೈಗೊಂಬೆ ನೆರಳಾಟ|ನೆರಳಾಟ]]'', [[ಪಟಾಕಿ ಪ್ರದರ್ಶನ]] |type=ಹಿಂದೂ |longtype =[[ದೇವಸ್ಥಾನ]] [[ಉತ್ಸವ]]}} [[File:Thrippunithura-Elephants8 crop.jpg|right|thumb|[[ತೃಪ್ಪುಣಿತ್ತುರ]]ದ [[ಶ್ರೀ ಪೂರ್ಣತ್ರಯೇಶ ದೇವಸ್ಥಾನ]]ದ ಉತ್ಸವದಲ್ಲಿ ಅಲಂಕೃತ ಆನೆಗಳು.]] [[File:Thrippunithura-Elephants-Panchavadyam-1 crop.jpg|right|thumb|[[ತೃಪ್ಪುಣಿತ್ತುರ]]ದ [[ಶ್ರೀ ಪೂರ್ಣತ್ರಯೇಶ ದೇವಸ್ಥಾನ]]ದ ಉತ್ಸವದಲ್ಲಿ ಅಲಂಕೃತ ಆನೆಗಳು ಮತ್ತು [[ಪಂಚವಾದ್ಯ]] ಪ್ರದರ್ಶನ.]] [[File:KollamPooram.jpg|thumb|ಆಶ್ರಮಂ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನದ ಉತ್ಸವದ ಅಂಗವಾಗಿ ಆಶ್ರಮಂ ಮೈದಾನದಲ್ಲಿ ನಡೆಸಲಾಗುವ ಕೊಲ್ಲಂ ಪೂರಂ. ವಿಷುವಿನ ಮರುದಿನ ಪ್ರತಿ ವರ್ಷವೂ ಈ ಉತ್ಸವ ನಡೆಯುತ್ತದೆ.]] '''ಪೂರಂ''' {{IPA|ml|puːɾam|}} ಎಂಬುದು [[ದುರ್ಗಾ]] ಅಥವಾ [[ಕಾಳಿ]] ದೇವತೆಗಳಿಗೆ ಸಮರ್ಪಿತವಾದ [[ದೇವಸ್ಥಾನ]]ಗಳಲ್ಲಿ ಆಚರಿಸಲಾಗುವ ವಾರ್ಷಿಕ [[ಉತ್ಸವ]]ವಾಗಿದೆ. ಇದನ್ನು ವಿಶೇಷವಾಗಿ ಹಳೆಯ ವಳ್ಳುವನಾಡು ಪ್ರದೇಶದಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಇತರ ಸ್ಥಳಗಳಲ್ಲಿ, ಕೇರಳ ರಾಜ್ಯದ ಪ್ರಸ್ತುತ [[ಪಾಲಕ್ಕಾಡ್]], [[ತ್ರಿಶೂರ್]] ಮತ್ತು [[ಮಲಪ್ಪುರಂ]] ಜಿಲ್ಲೆಗಳು ಹಾಗೂ [[ಕೊಲ್ಲಂ]] ಜಿಲ್ಲೆಯಲ್ಲಿ ಬೇಸಿಗೆ ಕೊಯ್ಲಿನ ನಂತರ ಆಚರಿಸಲಾಗುತ್ತದೆ. ಹರಿಮಟ್ಟಂ ಪೂರಂ ಎರ್ನಾಕುಲಂನ ಪ್ರಸಿದ್ಧ ಪೂರಂಗಳಲ್ಲಿ ಒಂದಾಗಿದೆ. ಪ್ರಸಿದ್ಧ ಪೂರಂಗೆ ಉದಾಹರಣೆಯೆಂದರೆ [[ತಿರುಮಾಂಧಾಂಕುನ್ನು ಪೂರಂ]] ಇದರಲ್ಲಿ ದೇಶಾದ್ಯಂತ ಸುಮಾರು ೧೧ ಲಕ್ಷ ಜನರು ಭಾಗವಹಿಸುತ್ತಾರೆ. ಹೆಚ್ಚಿನ ಪೂರಂ ಉತ್ಸವಗಳಲ್ಲಿ ಕನಿಷ್ಠ ಒಂದಾದರೂ ಸುಂದರವಾಗಿ ಅಲಂಕರಿಸಲ್ಪಟ್ಟ [[ಆನೆ|ಆನೆಯನ್ನು]] ದೇವಸ್ಥಾನದ ಆವರಣದಿಂದ ಹೊರಡುವ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ. ಆದಾಗ್ಯೂ, [[ಅಂತಿಮಹಾಕಾಳಂಕಾವು ವೇಳ]], [[ಚೆಳಕ್ಕರ]], ಅರ್ಯಾಂಕಾವು ಪೂರಂ (ಶೊರನೂರು, [[ಪಾಲಕ್ಕಾಡ್]]) ಮತ್ತು [[ವಡಕ್ಕಂಚೇರಿ]] ಬಳಿಯ [[ಮಚಾಡ್ ಮಾಮಂಗಂ]]ಗಳಂತಹ ಕೆಲವು ಪ್ರಸಿದ್ಧ ಪೂರಂಗಳು ಅಲಂಕೃತ ಆನೆಗಳನ್ನು ಬಳಸುವುದಿಲ್ಲ; ಬದಲಿಗೆ ಎತ್ತರದ ಕುದುರೆ ಅಥವಾ ಎತ್ತುಗಳ ಬೊಂಬೆಗಳನ್ನು ಬಳಸುತ್ತವೆ. ವೇಳವೂ ಪೂರಂನಂತಹ ಉತ್ಸವವಾಗಿದೆ. [[ತ್ರಿಶೂರ್ ಪೂರಂ]] ಎಲ್ಲಾ ಪೂರಂಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ, ವಿಶೇಷವಾಗಿ ಪಟಾಕಿ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಕಾವಸ್ಸೇರಿ ಪೂರಂ ಮಧ್ಯಾಹ್ನದ ಪಟಾಕಿ ಪ್ರದರ್ಶನಕ್ಕೆ ಪ್ರಸಿದ್ಧವಾಗಿದೆ. ಇತರ ಕೆಲವು ಪ್ರಸಿದ್ಧ ಪೂರಂ ಉತ್ಸವಗಳೆಂದರೆ ಅರಟ್ಟುಪು಴-ಪೆರುವನಂ ಪೂರಂ, ಚಾಲಿಸ್ಸೇರಿ ಪೂರಂ (ಕಲೆ ಮತ್ತು ಸಂಸ್ಕೃತಿ ಮಟ್ಟಕ್ಕೆ ಹೆಸರುವಾಸಿಯಾಗಿದೆ), [[ಅಂತಿಮಹಾಕಾಳಂಕಾವು ವೇಳ]], [[ನೆನ್ಮಾರ ವಳ್ಳಂಗಿ ವೇಳ]], [[ವೈರಾಂಕೋಡ್ ವೇಳ]], ಚಿನಕ್ಕತ್ತೂರು ಪೂರಂ, [[ಮನ್ನಾರ್ಕ್ಕಾಡ್]] ಪೂರಂ, ಕಾವಸ್ಸೇರಿ ಪೂರಂ, [[ಪರಿಯಾನಂಪಟ್ಟ]] ಪೂರಂ, ಹರಿಮಟ್ಟಂ ಪೂರಂ ಮತ್ತು [[ತಿರುಮಂಧಾಂಕುನ್ನು ಪೂರಂ]]. ==ಸಂಗೀತ ಸಮೂಹಗಳು== [[ಮೇಳಂ]] ಎಂಬುದು [[ಕೇರಳ]]ಕ್ಕೆ ವಿಶಿಷ್ಟವಾದ ವಿವಿಧ ರೀತಿಯ ಸಂಗೀತ ವಾದ್ಯಗಳ ಶಾಸ್ತ್ರೀಯ ಪ್ರದರ್ಶನವಾಗಿದೆ ಮತ್ತು ಇದು [[ಜಾಝ್]] ಅನ್ನು ಹೋಲುತ್ತದೆ. ಎಲ್ಲಾ ''ಮೇಳ''ಗಳಲ್ಲಿ ಅತ್ಯಂತ ಸಾಂಪ್ರದಾಯಿಕವಾದದ್ದು [[ಪಾಂಡಿ ಮೇಳಂ]] ಎಂದು ಕರೆಯಲ್ಪಡುತ್ತದೆ, ಇದನ್ನು ಸಾಮಾನ್ಯವಾಗಿ ದೇವಸ್ಥಾನದ ಹೊರಗೆ ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಮತ್ತೊಂದು ರೀತಿಯ ''ಮೇಳ''ವೆಂದರೆ [[ಪಂಚಾರಿ ಮೇಳಂ]], ಇದು ವಾದ್ಯಗಳ ವಿಷಯದಲ್ಲಿ ಪಾಂಡಿ ಮೇಳವನ್ನು ಹೋಲುತ್ತದೆಯಾದರೂ, ದೇವಸ್ಥಾನದ ಒಳಗೆ ಪ್ರದರ್ಶಿಸಲಾಗುತ್ತದೆ ಮತ್ತು ವಿಭಿನ್ನ ಲಯಬದ್ಧ ತಾಳವನ್ನು ಅನುಸರಿಸುತ್ತದೆ. [[ಪಂಚವಾದ್ಯ]] ([[ಸಂಸ್ಕೃತ]]ದಲ್ಲಿ ''ಪಂಚ'' ಎಂದರೆ ಐದು) ಎಂಬುದು ಕೇರಳದಲ್ಲಿ ಪ್ರದರ್ಶಿಸಲಾಗುವ ಮತ್ತೊಂದು ಶಾಸ್ತ್ರೀಯ [[ಸಂಗೀತ ಸಮೂಹ|ಸಂಗೀತ ಸಮೂಹವಾಗಿದೆ]]. ಇಲ್ಲಿ ಐದು ವಿಭಿನ್ನ ರೀತಿಯ ವಾದ್ಯಗಳು ರೋಮಾಂಚಕಾರಿ ಮತ್ತು ವೇಗವಾದ ತಾಳವಾದ್ಯ ಪ್ರದರ್ಶನವನ್ನು ಸೃಷ್ಟಿಸುತ್ತವೆ. ಆ ಐದು ವಾದ್ಯಗಳೆಂದರೆ [[ಮದ್ದಳಂ]], [[ಕೊಂಬು, ಕೇರಳ|ಕೊಂಬು]], [[ಇಡಕ್ಕ]], [[ಇಳತಾಳಂ]] ಮತ್ತು [[ತಿಮಿಲ]]. [[ತಯಂಬಕ]] ಎಂಬುದು [[ಭಾರತ]]ದ [[ದಕ್ಷಿಣ ಭಾರತ|ದಕ್ಷಿಣ]] ರಾಜ್ಯವಾದ [[ಕೇರಳ]]ದಲ್ಲಿ ಅಭಿವೃದ್ಧಿಗೊಂಡ ಒಂದು ರೀತಿಯ ಏಕವ್ಯಕ್ತಿ [[ಚೆಂಡ]] ಪ್ರದರ್ಶನವಾಗಿದೆ. ಇದರಲ್ಲಿ ಮಧ್ಯದಲ್ಲಿರುವ ಮುಖ್ಯ ಕಲಾವಿದನು ಅರ್ಧ ಡಜನ್ ಅಥವಾ ಕೆಲವು ಹೆಚ್ಚಿನ ಚೆಂಡ ಮತ್ತು [[ಇಳತಾಳಂ]] ವಾದಕರ ಸುತ್ತಲೂ ತಾಳಗಳ ಮೇಲೆ ಲಯಬದ್ಧವಾಗಿ ಸುಧಾರಿಸುತ್ತಾನೆ. ==ಇತರ ಆಕರ್ಷಣೆಗಳು== ಪೂರಂನ ಆಕರ್ಷಕ ವೈಶಿಷ್ಟ್ಯಗಳನ್ನು [[ವಳ್ಳುವನಾಡು (ದಕ್ಷಿಣ ಮಲಬಾರ್)|ವಳ್ಳುವನಾಡು]] ಮತ್ತು [[ತಳಪ್ಪಿಳ್ಳಿ]] ಪ್ರದೇಶಗಳಲ್ಲಿ ಕಾಣಬಹುದು. ಹರಿಜನ ವೇಳ ಅಥವಾ ಪರೆಯರ ವೇಳ ಮತ್ತು ಸಾಂಪ್ರದಾಯಿಕ ನೆರಳಾಟ ಪ್ರದರ್ಶನವಾದ ತೋಲ್ಪಾವಕೂತು ಇಲ್ಲಿವೆ. ಹರಿಮಟ್ಟಂ ದೇವಸ್ಥಾನವು ತೃಪ್ಪುಣಿತ್ತುರ ಬಳಿ ಇದೆ. ಅಲ್ಲಿಂದ ಕೇವಲ ೭ ಕಿ.ಮೀ ದೂರದಲ್ಲಿದೆ. ದೇವಸ್ಥಾನದ ಉತ್ಸವವು ಮಲಯಾಳಂ ತಿಂಗಳು ಮೇಡಂನ ಉತ್ತ್ರಂ ನಕ್ಷತ್ರದಂದು ಪ್ರಾರಂಭವಾಗುತ್ತದೆ. ಈ ಉತ್ಸವದ ಮುಖ್ಯ ಆಕರ್ಷಣೆಯೆಂದರೆ ಉತ್ಸವದ ೭ನೇ ದಿನದಂದು ನಡೆಯುವ ಹರಿಮಟ್ಟಂ ಪೂರಂ. ಈ ಪೂರಂನ ಮುಖ್ಯ ಆಕರ್ಷಣೆಗಳೆಂದರೆ ಕುಡಮಟ್ಟಂ ಮತ್ತು ಕೇರಳದ ಹೆಚ್ಚಿನ ಪ್ರಸಿದ್ಧ ೧೦ ಆನೆಗಳ ಸಮ್ಮುಖದಲ್ಲಿ ನಡೆಯುವ ಪ್ರಸಿದ್ಧ ಪಾಂಡಿಮೇಳಂ. ಅತ್ಯಂತ ಮುಖ್ಯವಾದ ಅಂಶವೆಂದರೆ ಹರಿಮಟ್ಟಂ ಪೂರಂ ಮತ್ತು ಉತ್ಸವವನ್ನು ಕೇರಳದ ಸಂಪ್ರದಾಯ, ನಂಬಿಕೆ ಮತ್ತು ಸಂಸ್ಕೃತಿಯನ್ನು ಕಾಪಾಡುವಂತೆ ನಡೆಸಲಾಗುತ್ತದೆ. ==ಇವನ್ನೂ ನೋಡಿ== * [[ನೆನ್ಮಾರ ವಳ್ಳಂಗಿ ವೇಳ ಪಾಲಕ್ಕಾಡ್]] * [[ತ್ರಿಶೂರ್ ಪೂರಂ]] * [[ಕೊಲ್ಲಂ ಪೂರಂ]] * [[ತಿರುಮಂಧಾಂಕುನ್ನು ಪೂರಂ]] * [[ಉತ್ರಳಿಕಾವು ಪೂರಂ]]<ref>{{Cite web |title=Uthralikkavu Pooram - annual festival of Sree Ruthira Mahakalikavu Temple |url=https://www.keralatourism.org/event/uttralikkavu-pooram/52 |access-date=2024-03-10 |website=Kerala Tourism |language=en}}</ref> * [[ಮಚಾಡ್ ಮಾಮಂಗಂ]] * [[ಚಿನಕ್ಕತ್ತೂರು ಪೂರಂ]] * [[ಭಜನಮಾಡಂ ಪೂರಂ]] * [[ಕಾವಸ್ಸೇರಿ ಪೂರಂ]] * [[ಅರಟ್ಟುಪುಳ ಪೂರಂ]]<ref>{{Cite web |title=Arattupuzha Pooram - Oldest of all Poorams {{!}} Festivals of Kerala |url=https://www.keralatourism.org/event/arattupuzha-pooram/3 |access-date=2024-03-10 |website=Kerala Tourism |language=en}}</ref> * ಪೆರುವನಂ ಪೂರಂ<ref>{{Cite web |title=Peruvanam Pooram, Thrissur, Hindu Festivals, Temple, Kerala Tourism |url=https://www.keralatourism.org/event/peruvanam-pooram-festival-thrissur/54 |access-date=2024-03-10 |website=Kerala Tourism |language=en}}</ref> * ಚಿನಕ್ಕತ್ತೂರು ಪೂರಂ<ref>{{Cite web |title=Chinakkathoor Pooram – the Pooram at Chinakkathoor Bhagavathy Temple {{!}} Festivals of Kerala |url=https://www.keralatourism.org/event/chinakkathoor-pooram/4 |access-date=2024-03-10 |website=Kerala Tourism |language=en}}</ref> * [[ವೈರಾಂಕೋಡ್ ವೇಳ]] == ಉಲ್ಲೇಖಗಳು == {{Reflist}} ==ಬಾಹ್ಯ ಕೊಂಡಿಗಳು== {{commons category|Hindu temple festivals in Kerala}} * [https://web.archive.org/web/20080224022325/http://www.keralatourism.org/php/travel/data/festivalcalendar.php ೫ ವರ್ಷಗಳ ಉತ್ಸವ ಕ್ಯಾಲೆಂಡರ್] * [http://www.thrissurkerala.com/thrissur-pooram-2009.html ತ್ರಿಶೂರ್ ಪೂರಂ ೨೦೦೯ - ಛಾಯಾಚಿತ್ರಗಳು] {{Webarchive|url=https://web.archive.org/web/20091119111746/http://www.thrissurkerala.com/thrissur-pooram-2009.html |date=2009-11-19 }} * [http://www.pooram.org ಪೂರಂ - ಸಮುದಾಯ ವೆಬ್ಸೈಟ್]{{Dead link|date=ಮೇ 2026 |bot=InternetArchiveBot |fix-attempted=yes }} [[ವರ್ಗ:ಕೇರಳದ ಆನೆ ಉತ್ಸವಗಳು]] [[ವರ್ಗ:ಕೇರಳದ ಪ್ರವಾಸೋದ್ಯಮ]] [[ವರ್ಗ:ಕೇರಳದ ಹಿಂದೂ ಉತ್ಸವಗಳು]] 1r26hcmuc3n0422dvf0z52wufaw28fq ಬಿ.ಕೆ. ಶಿವಾನಿ 0 178795 1372583 1371150 2026-05-02T03:12:45Z InternetArchiveBot 69876 Rescuing 1 sources and tagging 0 as dead.) #IABot (v2.0.9.5 1372583 wikitext text/x-wiki {{Interwikineeded}} [[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]] {{Short description|ಬ್ರಹ್ಮ ಕುಮಾರಿಸ್ ಆತ್ಮೀಯ ಚಳವಳಿಯ ಶಿಕ್ಷಕಿ}} {{Use dmy dates|date=November 2018}} {{Infobox person | name = ಬಿ.ಕೆ. ಶಿವಾನಿ | image = BK Shivani.jpg | caption = ಬಿ.ಕೆ. ಶಿವಾನಿ (2025) | birth_name = ಶಿವಾನಿ ವರ್ಮಾ | birth_date = {{Birth date and age|1972|05|31|df=y}} | birth_place = ಪುಣೆ, ಮಹಾರಾಷ್ಟ್ರ, ಭಾರತ | alma_mater = ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ | occupation = ಲೇಖಕಿ, ತತ್ತ್ವಜ್ಞೆ | organization = ಬ್ರಹ್ಮ ಕುಮಾರಿಸ್ | awards = ನಾರಿ ಶಕ್ತಿ ಪ್ರಶಸ್ತಿ (2019)<ref name="Tribune"/> }} '''ಶಿವಾನಿ ವರ್ಮಾ''' (ಜನನ: 31 ಮೇ 1972), ಸಾಮಾನ್ಯವಾಗಿ '''ಬಿ.ಕೆ. ಶಿವಾನಿ''' ಎಂದು ಪರಿಚಿತರು, ಪ್ರೇರಣಾದಾಯಕ ಭಾಷಣಗಾರ್ತಿ ಮತ್ತು ಆತ್ಮೀಯ ಮಾರ್ಗದರ್ಶಕಿ ಆಗಿದ್ದು, ಬ್ರಹ್ಮ ಕುಮಾರಿಸ್ ವಿಶ್ವ ಆತ್ಮೀಯ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆ.<ref name="exp"/> ==ಪ್ರಾರಂಭಿಕ ಜೀವನ== ಬಿ.ಕೆ. ಶಿವಾನಿ 31 ಮೇ 1972 ರಂದು [[ಪುಣೆ]], [[ಮಹಾರಾಷ್ಟ್ರ]]ದಲ್ಲಿ ಜನಿಸಿದರು.<ref name="mid"/> ಅವರ ಪೋಷಕರು ಅವರು ಬಾಲ್ಯದಲ್ಲಿಯೇ [[ಬ್ರಹ್ಮ ಕುಮಾರಿಸ್]] ಸಂಸ್ಥೆಯನ್ನು ಅನುಸರಿಸಲು ಪ್ರಾರಂಭಿಸಿದ್ದರು. ಶಿವಾನಿ ತಮ್ಮ 20ನೇ ವಯಸ್ಸಿನಲ್ಲಿ ಸಭೆಗಳಲ್ಲಿ ಭಾಗವಹಿಸಲು ಆರಂಭಿಸಿದರು.<ref name="mid"/> ಅವರು [[ಸಾವಿತ್ರಿಬಾಯಿ ಫುಲೆ]] ಪುಣೆ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದರು ಮತ್ತು ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿ ಪಡೆದರು. ಆರಂಭದಲ್ಲಿ ಅವರು [[ದೆಹಲಿ]]ಯಲ್ಲಿ ಬ್ರಹ್ಮ ಕುಮಾರಿಸ್ ಟಿವಿ ಕಾರ್ಯಕ್ರಮಗಳ ನಿರ್ಮಾಣದಲ್ಲಿ ಹಿನ್ನೆಲೆಯಲ್ಲಿದ್ದರು. 2007 ರಲ್ಲಿ ಇತರ ಶಿಕ್ಷಕರ ಅಭಾವದಿಂದ ಅವರು ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾರಂಭಿಸಿದರು.<ref name="toi"/> ಅವರು ವಿಷಾಲ್ ವರ್ಮಾ ಅವರನ್ನು ವಿವಾಹವಾಗಿದ್ದು, 2004ರವರೆಗೆ ಅವರೊಂದಿಗೆ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದರು.<ref name="FE"/> ==ಬ್ರಹ್ಮ ಕುಮಾರಿಸ್== 2007 ರಲ್ಲಿ ''ಬ್ರಹ್ಮ ಕುಮಾರಿಯರೊಂದಿಗೆ ಜಾಗೃತಿ'' ಎಂಬ ಟಿವಿ ಸರಣಿ ಆಸ್ಥಾ ಚಾನಲ್‌ನಲ್ಲಿ ಪ್ರಸಾರವಾಯಿತು, ಇದರಲ್ಲಿ ಕನು ಪ್ರಿಯಾ ಅವರು ಶಿವಾನಿಯನ್ನು ಸಂದರ್ಶನ ಮಾಡಿದರು.<ref name="exp"/><ref name="mid"/> ಈ ಟಿವಿ ಸಂಭಾಷಣೆಗಳನ್ನು 2015 ರಲ್ಲಿ ''ಅಪರಿಮಿತ ಸಂತೋಷ: ಬ್ರಹ್ಮಕುಮಾರಿಯರೊಂದಿಗೆ ಜಾಗೃತಿ'' ಎಂಬ ಪುಸ್ತಕವಾಗಿ ರೂಪಾಂತರಿಸಲಾಯಿತು.<ref name="book"/> ಬಿ.ಕೆ. ಶಿವಾನಿ ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಅವರು ಅಂಗದಾನ ಪ್ರಚಾರ, ಪೋಷಕರ ಶಿಕ್ಷಣ ಕಾರ್ಯಕ್ರಮಗಳು ಮತ್ತು ಬ್ರಹ್ಮ ಕುಮಾರಿಸ್ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ.<ref name="GreatestGift"/><ref name="HT"/> 2017 ರಲ್ಲಿ ಅವರನ್ನು ವರ್ಲ್ಡ್ ಸೈಕಿಯಾಟ್ರಿಕ್ ಅಸೋಸಿಯೇಷನ್‌ನ ಗುಡ್‌ವಿಲ್ ಅಂಬಾಸಡರ್ ಆಗಿ ನೇಮಕ ಮಾಡಲಾಯಿತು.<ref name="WPA"/> ==ಪ್ರಶಸ್ತಿಗಳು ಮತ್ತು ಗೌರವಗಳು== * 2014 ರಲ್ಲಿ ASSOCHAM ಲೇಡೀಸ್ ಲೀಗ್ ವತಿಯಿಂದ '''ದಶಕದ ಮಹಿಳಾ ಸಾಧಕಿಯರ ಪ್ರಶಸ್ತಿ'''.<ref name="Tribune"/> * 2019 ರಲ್ಲಿ ನಾರಿ ಶಕ್ತಿ ಪ್ರಶಸ್ತಿ.<ref name="Tribune"/> ==ಉಲ್ಲೇಖಗಳು== <references> <ref name="exp">{{cite web |first=Aditi |last=Ahuja |title=Studying engineering helped me think logically: Brahmakumari Shivani |work=The Indian Express |url=https://indianexpress.com/article/cities/chandigarh/studying-engineering-helped-me-think-logically-brahmakumari-shivani/ |date=7 June 2010 |access-date=2014-03-27}}</ref> <ref name="mid">{{cite web |title=Being normal, being spiritual |work=Mid-Day |url=https://www.mid-day.com/news/mumbai-news/article/Being-normal--being-spiritual-105453 |date=12 December 2010 |access-date=2014-03-27 |archive-date=16 ಫೆಬ್ರವರಿ 2011 |archive-url=https://web.archive.org/web/20110216232405/http://mid-day.com/news/2010/dec/121210-brahma-kumari-shivani-interview.htm |url-status=dead }}</ref> <ref name="toi">{{cite web |title=Ensure that your happiness doesn't depend on others |work=The Times of India |url=http://timesofindia.indiatimes.com/city/lucknow/Ensure-that-your-happiness-doesnt-depend-on-others/articleshow/5660750.cms |date=9 March 2010 |access-date=2014-03-27}}</ref> <ref name="GreatestGift">{{cite web |title=Greatest gift, say spiritual gurus as doctors allay fears |work=The Times of India |url=http://timesofindia.indiatimes.com/india/Greatest-gift-say-spiritual-gurus-as-doctors-allay-fears/articleshow/48431072.cms |date=11 August 2015 |access-date=2015-11-27}}</ref> <ref name="HT">{{cite web |title=Criticism, negative reactions disempower children: BK Shivani |work=Hindustan Times |url=https://www.hindustantimes.com/punjab/criticism-negative-reactions-disempower-children-bk-shivani/story-2sc1qOkH8pMOaNJ0Riy75L.html |date=22 February 2014 |access-date=2023-04-17}}</ref> <ref name="WPA">{{cite web |title=General Assembly – Berlin 2017 |publisher=World Psychiatric Association |url=https://www.wpanet.org/general-assembly-berlin-2017 |access-date=2020-07-13 |archive-date=14 ಜುಲೈ 2020 |archive-url=https://web.archive.org/web/20200714153102/https://www.wpanet.org/general-assembly-berlin-2017 |url-status=dead }}</ref> <ref name="book">{{cite book |title=Happiness Unlimited: Awakening With Brahma Kumaris |year=2015 |isbn=978-81-8274-826-2 |publisher=Sterling Publishers}}</ref> <ref name="Tribune">{{cite web |title=President confers Nari Shakti awards on 44 women |work=The Tribune |url=https://www.tribuneindia.com/news/archive/nation/president-confers-nari-shakti-awards-on-44-women-739961 |date=9 March 2019 |access-date=12 July 2020}}</ref> <ref name="FE">{{cite web |title=Know Brahma Kumari Shivani Verma |url=https://www.financialexpress.com/lifestyle/know-brahma-kumari-shivani-verma-the-spiritual-guru-of-bollywood-actors-like-shehnaaz-gill-and-sidharth-shukla/3120822/ |date=10 June 2023}}</ref> </references> {{DEFAULTSORT:Shivani, BK}} [[ವರ್ಗ:1972 ರ ಜನನಗಳು]] [[ವರ್ಗ:ಜೀವಂತ ಜನರು]] [[ವರ್ಗ:ಬ್ರಹ್ಮ ಕುಮಾರಿಯರು]] [[ವರ್ಗ:ಭಾರತೀಯ ಆಧ್ಯಾತ್ಮಿಕ ಶಿಕ್ಷಕರು]] [[ವರ್ಗ:ಭಾರತೀಯ ಪ್ರೇರಣಾವಾದಿಗಳು]] [[ವರ್ಗ:ಪುಣೆಯ ಜನರು]] [[ವರ್ಗ:ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು]] [[ವರ್ಗ:ಭಾರತೀಯ ಮಹಿಳಾ ಶಿಕ್ಷಕರು]] o4eue1s0b4gciuqn5qws5loaax5hj1e ಸುಬ್ರಹ್ಮಣ್ಯ ಸಿ. ಕುಂದೂರು 0 179044 1372561 2026-05-01T14:37:15Z BENET G AMANNA 18509 ವ್ಯಕ್ತಿ ಪರಿಚಯ 1372561 wikitext text/x-wiki ಡಾ. ಸುಬ್ರಹ್ಮಣ್ಯ ಸಿ ಕುಂದೂರು [[Subrahmanya C. Kundoor]] ==ಹುಟ್ಟು- ಬಾಲ್ಯ- ಶಿಕ್ಷಣ== ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಕುಂದೂರಿನಲ್ಲಿ 1992 ಫೆಬ್ರವರಿ 14ರಲ್ಲಿ ಜನನ ತಂದೆ ಚಿನ್ನಯ್ಯ, ತಾಯಿ ಗದ್ದೆ-ತೋಟ-ಕಾಡುಗಳ ನಡುವೆ ಸಾಮಾನ್ಯ ಕುಟುಂಬದಲ್ಲಿ ಬೆಳೆದು ಸ.ಹಿ ಪ್ರಾ.ಶಾಲೆ ವೀರಗಲ್ಲು ಮಕ್ಕಿಯಲ್ಲಿ ಶಿಕ್ಷಣವನ್ನು ಆರಂಭಿಸಿ ನಂತರ ಸ.ಪ್ರೌ.ಶಾಲೆ ಹೇರೂರು ಇಲ್ಲಿ ಎಸ್ಎಸ್ಎಲ್ ಸಿ ಯನ್ನು ಮುಗಿಸಿ. ಪಿಯುಸಿಯನ್ನು ಶ್ರೀಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಕಾಲೇಜು ಜಯಪುರದಲ್ಲಿ ಪೂರೈಸಿ ಪದವಿಯನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ಮುಗಿಸಿದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂಎ ಕನ್ನಡ ಮತ್ತು ಎಂಎ ಚರಿತ್ರೆಯಲ್ಲಿ ಪದವಿಯನ್ನು ಪಡೆದು. ಪಿಎಚ್.ಡಿ ಅಧ್ಯಯನವನ್ನು ಡಾ. ಅಮರೇಶ ನುಗಡೋಣಿ ಅವರ ಮಾರ್ಗದರ್ಶನದಲ್ಲಿ ವಸಾಹತು ಕಾಲದ ಕನ್ನಡ ಕಥಾ ಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ ಎಂಬ ಪ್ರಬಂಧಕ್ಕೆ ಪದವಿಯನ್ನು ಪಡೆದಿದ್ದಾರೆ. ನಂತರದಲ್ಲಿ ಎನ್ಇಟಿ ಮತ್ತು ಎಸ್ಎಲ್ಇಟಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ==ಉದ್ಯೋಗ== ಮಂಗಳೂರು ಬಿಜಿಎಸ್ ಪದವಿ ಮತ್ತು ಪದವಿ ಪೂವ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ಡಾ. ಗಂಗೂಬಾಯಿ ಹಾನಗಲ್ ವಿ.ವಿಯ ಸಂಶೋಧನಾ ಅಧ್ಯಯನ ಕೇಂದ್ರ ಜೆಸಿಬಿಎಂ ಶೃಂಗೇರಿ ಇದರ ಮಾರ್ಗದರ್ಶಕರಾಗಿದ್ದಾರೆ. ==ಆಸಕ್ತಿ== ಕನ್ನಡ ಪುಸ್ತಕಗಳ ಓದು, ಚರಿತ್ರೆಯ ಹುಡುಕಾಟ, ಯುಟೂಬ್ ಚಾನೆಲ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಇತ್ಯಾದಿ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಭಾಗದಲ್ಲಿ ಚರ್ಚೆ ಮತ್ತು ಉಪನ್ಯಾಸಗಳಲ್ಲಿ ಭಾಗಿ ಮತ್ತು ಆಕಾಶವಾಣಿಯಲ್ಲಿ, ದೂರದರ್ಶನದ ಸಂವಾದದಲ್ಲಿ ಭಾಗಿಯಾಗಿದ್ದಾರೆ. == ಪ್ರಕಗೊಂಡ ಕೃತಿಗಳು == # ಬಾನಂಗಳ – ಕವನ ಸಂಕಲನ # ಪಯಣ- ಕವನ ಸಂಕಲನ # ಮಲೆಯ ಮಾರುತ - ಕಾದಂಬರಿ # ನೆಲದ ನಡಿಗೆ - ಕಾದಂಬರಿ # ಜೀವನ ಯಾನ - ಕಾದಂಬರಿ # ಹೊಸಪಟ್ಟಣ - ಕಾದಂಬರಿ # ಮನ್ವಂತರ - ಮಾಸ ಪತ್ರಿಕೆ # ಅನಿಕೇತನ – ಸಂಪಾದನ ಕೃತಿ # ಕದಿರು –ಸಂಪಾದನ ಕೃತಿ # ಸಿಂಚನ – ಸಂಪಾದನ ಕೃತಿ # ಬಿಜಿಎಸ್ ಕಲ್ಪತರು – ಸಂಪಾದನ ಕೃತಿ # ಮಲೆನಾಡ ಸೃಜನಶೀಲ ಪ್ರತಿಭೆ ಹು.ವಾ ಶ್ರೀವತ್ಸ – ವ್ಯಕ್ತಿ ಚಿತ್ರಣ # ತ್ರೀಜ್ಞಾನ ಸಿಂಧೂ – ಸ್ಮರಣ ಸಂಚಿಕೆ # ಜ್ಞಾನ – ಸ್ಮರಣ ಸಂಚಿಕೆ # ಅಕ್ಷರದ ಹಾದಿ - ಬಾಲ್ಯದ ಅನುಭವ ಕಥನ # ಸ್ಥಳೀಯತೆ - ವಿಮರ್ಶೆ # ಕಥಾಸಾಹಿತ್ಯ : ದೇಸಿತನ - ಸಂಶೋಧನೆ # ಲೋಕದ ಸ್ವರ – ಅಂಕಣ ಬರೆಹ # ಮುಕ್ತ ಮಂಗಳ – ಮಂಗಳೂರು ವಿವಿ ಪಠ್ಯ ==ಪ್ರಕಟಿತ ಲೇಖನಗಳು== ಹೊಸದಿಗಂತ, ಶಿಕ್ಷಣ ಸೌಧ, ಹಂಪಿ ಟೈಮ್ಸ್ ಇತ್ಯಾದಿ ಪತ್ರಿಕೆಯಲ್ಲಿ ಹತ್ತಾರೂ ಲೇಖನಗಳು ಪ್ರಕಟಗೊಂಡಿವೆ. ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ವಾರದ ಅಂಕಣಗಳ ನೆಲೆಯಲ್ಲಿ ನೂರಾರು ಲೇಖನಗಳು ಪ್ರಕಟಗೊಂಡಿದೆ. == ಪಡೆದ ಪ್ರಶಸ್ತಿ ಪುರಸ್ಕಾರಗಳು== # ಚರ್ಚಾ ಸ್ಪರ್ಧೆ‍ಯಲ್ಲಿ ನಾಲ್ಕು ಭಾರಿ ರಾಜ್ಯ ಪ್ರಶಸ್ತಿ # ಭಾಷಣ ಸ್ಪರ್ಧೆಯಲ್ಲಿ ಎರಡು ಭಾರಿ ರಾಜ್ಯ ಪ್ರಶಸ್ತಿ # ಪ್ರಜಾವಾಣಿ ವಾರ್ಷಿಕ ಪ್ರಶಸ್ತಿ # ಲಿಲ್ಲಿರಾಮದಾಸ ಪ್ರಭು ಸಾಹಿತ್ಯ ಗೌರವ # ಜೆಸಿ ಮಲ್ನಾಡ್ ಗೌರವ # ಕಟಕ ವ್ಯಂಗ್ಯಚಿತ್ರ ಕಲಾಮಧ್ಯದ ಚಿತ್ರಕಾವ್ಯ ಪ್ರಶಸ್ತಿ # ಅಪೂರ್ವ ಜ್ಞಾನ ರತ್ನ ಪ್ರಶಸ್ತಿ # ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿ # ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಸಾಹಿತ್ಯಸಿರಿ == ಪಡೆದ ಪ್ರಶಸ್ತಿ ಪುರಸ್ಕಾರಗಳು== ಉಲ್ಲೇಖಗಳು 1. ಸ್ಥಳೀಯತೆ, ಡಾ. ಸುಬ್ರಹ್ಮಣ್ಯ ಸಿ ಕ್ರಿಯೇಟಿವ್ ಪುಸ್ತಕಮನೆ 2025 2. ಹಂಪಿ ಟೈಮ್ಸ್ ದಿನ ಪತ್ರಿಕೆ 3. ಬಿಜಿಎಸ್ ಕಾಲೇಜು ವೆಬ್. www.bgsmangalure.org 4. ಯುಟೂಬ್ ಚಾನೆಲ್ .drsubramanyackunduru 5. ಕ್ರಿಯೇಟಿವ್ ವೆಬ್ . www.pustakamane.com d6ovfwdiskn6b4v6uj2fs5riowlb8g2 1372562 1372561 2026-05-01T14:40:17Z BENET G AMANNA 18509 ಉಲ್ಲೇಖ ಶ 1372562 wikitext text/x-wiki ಡಾ. ಸುಬ್ರಹ್ಮಣ್ಯ ಸಿ ಕುಂದೂರು [[Subrahmanya C. Kundoor]] ==ಹುಟ್ಟು- ಬಾಲ್ಯ- ಶಿಕ್ಷಣ== ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಕುಂದೂರಿನಲ್ಲಿ 1992 ಫೆಬ್ರವರಿ 14ರಲ್ಲಿ ಜನನ ತಂದೆ ಚಿನ್ನಯ್ಯ, ತಾಯಿ ಗದ್ದೆ-ತೋಟ-ಕಾಡುಗಳ ನಡುವೆ ಸಾಮಾನ್ಯ ಕುಟುಂಬದಲ್ಲಿ ಬೆಳೆದು ಸ.ಹಿ ಪ್ರಾ.ಶಾಲೆ ವೀರಗಲ್ಲು ಮಕ್ಕಿಯಲ್ಲಿ ಶಿಕ್ಷಣವನ್ನು ಆರಂಭಿಸಿ ನಂತರ ಸ.ಪ್ರೌ.ಶಾಲೆ ಹೇರೂರು ಇಲ್ಲಿ ಎಸ್ಎಸ್ಎಲ್ ಸಿ ಯನ್ನು ಮುಗಿಸಿ. ಪಿಯುಸಿಯನ್ನು ಶ್ರೀಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಬಿಜಿಎಸ್ ಕಾಲೇಜು ಜಯಪುರದಲ್ಲಿ ಪೂರೈಸಿ ಪದವಿಯನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ಮುಗಿಸಿದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂಎ ಕನ್ನಡ ಮತ್ತು ಎಂಎ ಚರಿತ್ರೆಯಲ್ಲಿ ಪದವಿಯನ್ನು ಪಡೆದು. ಪಿಎಚ್.ಡಿ ಅಧ್ಯಯನವನ್ನು ಡಾ. ಅಮರೇಶ ನುಗಡೋಣಿ ಅವರ ಮಾರ್ಗದರ್ಶನದಲ್ಲಿ ವಸಾಹತು ಕಾಲದ ಕನ್ನಡ ಕಥಾ ಸಾಹಿತ್ಯದಲ್ಲಿ ಸ್ಥಳೀಯ ಪ್ರಜ್ಞೆಯ ತಾತ್ವಿಕ ಶೋಧ ಎಂಬ ಪ್ರಬಂಧಕ್ಕೆ ಪದವಿಯನ್ನು ಪಡೆದಿದ್ದಾರೆ. ನಂತರದಲ್ಲಿ ಎನ್ಇಟಿ ಮತ್ತು ಎಸ್ಎಲ್ಇಟಿ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ==ಉದ್ಯೋಗ== ಮಂಗಳೂರು ಬಿಜಿಎಸ್ ಪದವಿ ಮತ್ತು ಪದವಿ ಪೂವ ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ಡಾ. ಗಂಗೂಬಾಯಿ ಹಾನಗಲ್ ವಿ.ವಿಯ ಸಂಶೋಧನಾ ಅಧ್ಯಯನ ಕೇಂದ್ರ ಜೆಸಿಬಿಎಂ ಶೃಂಗೇರಿ ಇದರ ಮಾರ್ಗದರ್ಶಕರಾಗಿದ್ದಾರೆ. ==ಆಸಕ್ತಿ== ಕನ್ನಡ ಪುಸ್ತಕಗಳ ಓದು, ಚರಿತ್ರೆಯ ಹುಡುಕಾಟ, ಯುಟೂಬ್ ಚಾನೆಲ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಇತ್ಯಾದಿ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುಭಾಗದಲ್ಲಿ ಚರ್ಚೆ ಮತ್ತು ಉಪನ್ಯಾಸಗಳಲ್ಲಿ ಭಾಗಿ ಮತ್ತು ಆಕಾಶವಾಣಿಯಲ್ಲಿ, ದೂರದರ್ಶನದ ಸಂವಾದದಲ್ಲಿ ಭಾಗಿಯಾಗಿದ್ದಾರೆ. == ಪ್ರಕಗೊಂಡ ಕೃತಿಗಳು == # ಬಾನಂಗಳ – ಕವನ ಸಂಕಲನ # ಪಯಣ- ಕವನ ಸಂಕಲನ # ಮಲೆಯ ಮಾರುತ - ಕಾದಂಬರಿ # ನೆಲದ ನಡಿಗೆ - ಕಾದಂಬರಿ # ಜೀವನ ಯಾನ - ಕಾದಂಬರಿ # ಹೊಸಪಟ್ಟಣ - ಕಾದಂಬರಿ # ಮನ್ವಂತರ - ಮಾಸ ಪತ್ರಿಕೆ # ಅನಿಕೇತನ – ಸಂಪಾದನ ಕೃತಿ # ಕದಿರು –ಸಂಪಾದನ ಕೃತಿ # ಸಿಂಚನ – ಸಂಪಾದನ ಕೃತಿ # ಬಿಜಿಎಸ್ ಕಲ್ಪತರು – ಸಂಪಾದನ ಕೃತಿ # ಮಲೆನಾಡ ಸೃಜನಶೀಲ ಪ್ರತಿಭೆ ಹು.ವಾ ಶ್ರೀವತ್ಸ – ವ್ಯಕ್ತಿ ಚಿತ್ರಣ # ತ್ರೀಜ್ಞಾನ ಸಿಂಧೂ – ಸ್ಮರಣ ಸಂಚಿಕೆ # ಜ್ಞಾನ – ಸ್ಮರಣ ಸಂಚಿಕೆ # ಅಕ್ಷರದ ಹಾದಿ - ಬಾಲ್ಯದ ಅನುಭವ ಕಥನ # ಸ್ಥಳೀಯತೆ - ವಿಮರ್ಶೆ # ಕಥಾಸಾಹಿತ್ಯ : ದೇಸಿತನ - ಸಂಶೋಧನೆ # ಲೋಕದ ಸ್ವರ – ಅಂಕಣ ಬರೆಹ # ಮುಕ್ತ ಮಂಗಳ – ಮಂಗಳೂರು ವಿವಿ ಪಠ್ಯ ==ಪ್ರಕಟಿತ ಲೇಖನಗಳು== ಹೊಸದಿಗಂತ, ಶಿಕ್ಷಣ ಸೌಧ, ಹಂಪಿ ಟೈಮ್ಸ್ ಇತ್ಯಾದಿ ಪತ್ರಿಕೆಯಲ್ಲಿ ಹತ್ತಾರೂ ಲೇಖನಗಳು ಪ್ರಕಟಗೊಂಡಿವೆ. ಹಂಪಿ ಟೈಮ್ಸ್ ಪತ್ರಿಕೆಯಲ್ಲಿ ವಾರದ ಅಂಕಣಗಳ ನೆಲೆಯಲ್ಲಿ ನೂರಾರು ಲೇಖನಗಳು ಪ್ರಕಟಗೊಂಡಿದೆ. == ಪಡೆದ ಪ್ರಶಸ್ತಿ ಪುರಸ್ಕಾರಗಳು== # ಚರ್ಚಾ ಸ್ಪರ್ಧೆ‍ಯಲ್ಲಿ ನಾಲ್ಕು ಭಾರಿ ರಾಜ್ಯ ಪ್ರಶಸ್ತಿ # ಭಾಷಣ ಸ್ಪರ್ಧೆಯಲ್ಲಿ ಎರಡು ಭಾರಿ ರಾಜ್ಯ ಪ್ರಶಸ್ತಿ # ಪ್ರಜಾವಾಣಿ ವಾರ್ಷಿಕ ಪ್ರಶಸ್ತಿ # ಲಿಲ್ಲಿರಾಮದಾಸ ಪ್ರಭು ಸಾಹಿತ್ಯ ಗೌರವ # ಜೆಸಿ ಮಲ್ನಾಡ್ ಗೌರವ # ಕಟಕ ವ್ಯಂಗ್ಯಚಿತ್ರ ಕಲಾಮಧ್ಯದ ಚಿತ್ರಕಾವ್ಯ ಪ್ರಶಸ್ತಿ # ಅಪೂರ್ವ ಜ್ಞಾನ ರತ್ನ ಪ್ರಶಸ್ತಿ # ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿ # ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಸಾಹಿತ್ಯಸಿರಿ == ಪಡೆದ ಪ್ರಶಸ್ತಿ ಪುರಸ್ಕಾರಗಳು== == ಉಲ್ಲೇಖಗಳು== www.bgsmangalure.org .drsubramanyackunduru www.pustakamane.com 0n2rnkfkxtsytjkh2fbgxa6s3f9ov6z