ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.45.0-wmf.7
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
ಪರಿವಿಡಿ:ಚೆಲುವು.djvu
106
86573
278765
260800
2025-06-30T17:20:58Z
2409:40C2:205E:3A62:8000:0:0:0
278765
proofread-index
text/x-wiki
{{:MediaWiki:Proofreadpage_index_template
|Type=book
|Title=ಚೆಲುವು
|Language=kn
|Volume=
|Author=ಪಾನ್ಯಂ ಸುಂದರಶರ್ಮ
|Translator=
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1931
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=djvu
|Image=5
|Progress=T
|Transclusion=no
|Validation_date=
|Pages=<pagelist
1to4= "-"
5="ಶೀರ್ಷಿಕೆ"
6="ಪ್ರಕಾಶಕರು"
7="ಮುನ್ನುಡಿ"
8="ಶ್ರೀನಿವಾಸ ರಚಿತ ಪುಸ್ತಕಗಳು"
9="ವಿಷಯ ಸೂಚಿಕೆ"
10="-"
11="ಶೀರ್ಷಿಕೆ"
12="-"
13="1"
77to82="—" />
|Volumes=
|Remarks={{#lst:ಪುಟ:ಚೆಲುವು.djvu/೯}}
|Width=
|Header=
|Footer=
|tmplver=
}}
kwhcrcmoebiod3nahnxc8zqe1oruszn
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೭೯
104
99504
278766
2025-07-01T10:03:18Z
Vinoda mamatharai
3222
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹರಿಭಕ್ತಿ ಸಾರ ದೂರ ಹೊರಿಸಿದ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ಅಂಡವೆರಡುದ್ಭವಿಸಿದವು ಬ್ರ ಹಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ...
278766
proofread-page
text/x-wiki
<noinclude><pagequality level="1" user="Vinoda mamatharai" /></noinclude>ಹರಿಭಕ್ತಿ ಸಾರ
ದೂರ ಹೊರಿಸಿದ ಜೀವನಲಿ ಇದ
ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ
ಅಂಡವೆರಡುದ್ಭವಿಸಿದವು ಬ್ರ
ಹಾಂಡವದರೋಪಾದಿಯಲಿ ಪಿಂ
ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ
ಅಂಡ ನಿನ್ನಯ ರೋಮಕೂಪದೊ
ಳಂಡಲದ ನಿಖಿಳಾಂಡವಿದು ಬ್ರ
ಹ್ಯಾಂಡನಾಯಕ ನೀನು ರಕ್ಷಿಸು ನಮ್ಮನನವರತ
ಒಂದು ದಿನ ತನುವಿನಲಿ ನಡೆವುದು
ಇಂದು ಭಾಸ್ಕರ ಸ್ವರಗಳಿಪ್ಪ
ತೊಂದು ಸಾವಿರದಾರುನೂರನು ಏಳು ಭಾಗದಲ್ಲಿ
೨೭
1521
1521
ಬಂದುದನು ಉಡುಚಕ್ರದಲ್ಲಿಗೆ
ತಂದು ಧಾರೆಯನೆರೆದ ಮುನಿಕುಲ
ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ
1501
ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಜಲದೊಳಗೆ ಮುಳುಗಿದರೆ ತೊಲಗದು
ಹೊಲೆಗೆಲಸವೀ ದೇಹದೊಳು ನೀ
ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ
16€
ಬರಿದಹಂಕಾರದಲ್ಲಿ ತತ ದ
ಕುರುಹ ಕಾಣದೆ ನಿನ್ನ ದಾಸರ
ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು
ನರರು ದುಷ್ಕರ್ಮದಲಿ ಮಾಡಿದ<noinclude></noinclude>
gzdonhr21p1gihsylaae2d2ivn9xylu
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೦
104
99505
278767
2025-07-01T10:03:58Z
Vinoda mamatharai
3222
/* Without text */
278767
proofread-page
text/x-wiki
<noinclude><pagequality level="0" user="Vinoda mamatharai" /></noinclude><noinclude></noinclude>
d30xlpuy2afvumqhmg8oprjdnn14vq1
278768
278767
2025-07-01T10:04:12Z
Vinoda mamatharai
3222
/* Not proofread */
278768
proofread-page
text/x-wiki
<noinclude><pagequality level="1" user="Vinoda mamatharai" /></noinclude>905
ದುರಿತವಡಗಲು ನಿನ್ನ ನಾಮ
ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ
ಎಂಜಲೆಂಜಲು ಎಂಬರಾ ನುಡಿ
ಎಂಜಲಲ್ಲವೆ ವಾರಿ ಜಲಚರ
ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ
ಎಂಜಲೆಲ್ಲಿಯದೆಲ್ಲಿಯುಂ ಪರ
ರೆಂಜಲಲ್ಲದೆ ಬೇರೆ ಭಾವಿಸ
ಕನಕ ಸಾಹಿತ್ಯ ದರ್ಶನ-೨
10001
ಲೆಂಜಲಂಟೇ ದೇವ ರಕ್ಷಿಸು ನಮ್ಮನನವರತ
10001
ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ
ಊಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಿಕಾಂತೆಯ
ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ
10091
ಈ ತೆರದೊಳಚ್ಯುತನ ನಾಮವ
ನೂತನದಿ ವಸುಧಾತಳದಿ ವಿ
ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತ್ತದಲ್ಲಿ
ನೀತಿಕೋವಿದರಾಲಿಸುವರತಿ
ಪ್ರೀತಿಯಲಿ ಕೇಳರಿಗೆ ಅಸುರಾ
ರಾತಿ ಚೆನ್ನಿಗರಾಯ ಸುಖಗಳನೀವನನವರತ
ಬಾದರಾಯಣ ಪೇಳ ಭಾರತ
ಕಾದಿಕರ್ತನುದಾರ ಶ್ರೀಪುರ
ದಾದಿಕೇಶವಮೂರ್ತಿಗಂಕಿತವಾದ ಚರಿತೆಯನು
ಮೇದಿನಿಯೊಳಿದನಾರು ಹೃದಯದೊ
10021<noinclude></noinclude>
372w6psibx2bt7azuuznqq30giewv39
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೧
104
99506
278769
2025-07-01T10:05:01Z
Vinoda mamatharai
3222
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹರಿಭಕ್ತಿ ಸಾರ ಳಾದರಿಸಿ ಕೇಳಪರು ಮುದದಲ್ಲಿ ಆದಿ ಮೂರುತಿ ವರಪರಾಧಿಪನೊಲಿವನನವರತ ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು...
278769
proofread-page
text/x-wiki
<noinclude><pagequality level="1" user="Vinoda mamatharai" /></noinclude>ಹರಿಭಕ್ತಿ ಸಾರ
ಳಾದರಿಸಿ ಕೇಳಪರು ಮುದದಲ್ಲಿ
ಆದಿ ಮೂರುತಿ ವರಪರಾಧಿಪನೊಲಿವನನವರತ
ಕುಲಗಿರಿಗಳನ್ವಯದ ಧಾರಿಣಿ
ಜಲಧಿ ಪಾವಕ ಮರುತ ಜಲ ನಭ
ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ
ಚಲನೆಯಿಲ್ಲದ ನಿನ್ನ ಚರಿತೆಯು
ಒಲಿದು ಧರೆಯೊಳಗೊಪ್ಪುವಂದದಿ
ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ
ನೂರು ಕನ್ಯಾದಾನವನು ಭಾ
ಗೀರಥೀಸ್ನಾನವನ್ನು ಮಿಗೆ ಕೈ
ಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು
ಊರುಗಳ ನೂರಗ್ರಾಹಾರವ
96
10091
೧೦೫
ಧಾರೆಯೆರೆದಿತ್ತಂತೆ ಫಲ ಕೈ
ಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ
10021
ಮೇರು ಮಂದರನಿಭ ಸುವರ್ಣವ
ವಾರಿ ಮಧ್ಯದೊಳಿರುವ ಅವನಿಯ
ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು
ಧಾರಿಣಿಯೊಳೀ ಭಕ್ತಿಸಾರವ
ನಾರು ಓದುವರವರಿಗನುದಿನ
ಚಾರು ವರಗಳನಿತ್ತು ರಕ್ಷಿಪನಾದಿಕೇಶವನು
ಲೋಕದೊಳಗತ್ಯಧಿಕನೆನಿಸುವ
ಕಾಗಿನೆಲೆ ಸಿರಿಯಾದಿಕೇಶವ
ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು
ಜೋಕೆಯಲಿ ಬರೆದೋದಿ ಕೇಳರ
10021<noinclude></noinclude>
je3ub0g62i8doohp4b0uh8x17spr9es
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೨.pdf/೮೩
104
99507
278770
2025-07-01T10:07:07Z
Vinoda mamatharai
3222
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಂಗಳಂ ಸರ್ವದಿಭೂತಗೆ ಮಂಗಳಂ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್...
278770
proofread-page
text/x-wiki
<noinclude><pagequality level="1" user="Vinoda mamatharai" /></noinclude>ಮಂಗಳಂ ಸರ್ವದಿಭೂತಗೆ
ಮಂಗಳಂ
ಮಂಗಳಂ ಸರ್ವವನು ಪೊರೆವಗೆ
ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ
ಮಂಗಳಂ ಸರ್ವಸ್ವತಂತ್ರಗೆ
ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ
ಮಂಗಳಂ ಜಗದಾದಿ ಮೂರ್ತಿಗೆ
ಮಂಗಳಂ ಶ್ರಿತಪುಣ್ಯಕೀರ್ತಿಗೆ
ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ
ಮಂಗಳಂ ದೌಪದಿಯ ಪೊರೆದಗೆ
JOL
ಮಂಗಳಂ ಧುವರಾಜಗೊಲಿದರೆ
ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ
191
ಜಯ ಸುರೇಂದ್ರವರಾರ್ಚಿತಾಂಪ್ರಿಯ
ಜಯ ಪುರಾಧಿಪಸಂಸ್ತುತಾತ್ಮನೆ
ಜಯ ಮಹಾಮುನಿ ಯೋಗಗಮ್ಯನೆ ಮೇಘಮೇಚಕನೆ
ಜಯ ಜನಕಜೆ ಮುಖಾಬ್ದಮಿತ್ರನೆ
ಜಯ ಕಲಾಧಿಪ ಸೂರ್ಯನೇತ್ರನೆ
ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ
* * * *
121<noinclude></noinclude>
7jui87oc5rsbpoei6vugk4j9n1ubres