ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.26 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Mysore-University-Encyclopaedia-Vol-2-Part-2.pdf/೨೨ 104 4517 314118 153789 2026-04-30T18:21:10Z Pragathi. BH 7585 314118 proofread-page text/x-wiki <noinclude><pagequality level="1" user="Sandhya murugan" /></noinclude>ಇಟಾಲಿಯನ್ ಸಾಹಿತ್ಯ ನೆಲಸಿದರು. ಪ್ರಣಯ, ಯುದ್ಧ ಮತ್ತು ಸಾಹಸಕಾರ್ಯಗಳನ್ನು ಕುರಿತು ಕೃತಿರಚನೆ ಮಾಡುತ್ತಿದ್ದ ಈ ಕವಿಗಳು ಇಟಲಿಯವರಿಗೆ ಮಾದರಿಗಳಾದರು. ಮೊದಮೊದಲು ಪೂವೆಂಕಲ್ ಭಾಷೆಯಲ್ಲೂ ಇಟಾಲಿಯನ್ ಭಾಷೆಯಲ್ಲೂ ಅನುಕರಣಕಾರ್ಯ ನಡೆಯಿತು. ಸಿಸಿಲಿಯ ಎರಡನೆಯ ಫ್ರೆಡರಿಕ್‌ (1225-50) ಆಸ್ಥಾನದ ಕವಿಗಳು ಮೊಟ್ಟಮೊದಲು ಪ್ರೊವೆಂಕಲ್ ಮಾದರಿಯನ್ನು ಅನುಸರಿಸಿ ಇಟಾಲಿಯನ್ ಭಾಷೆಯಲ್ಲಿ ಕಾವ್ಯರಚನೆ ಮಾಡಿದರು. ಆಸ್ಥಾನಸಹಜವಾದ ಪ್ರಣಯ ಪ್ರಸಂಗಗಳೂ ಧರ್ಮಯುದ್ಧಗಳಿಗೆ (ಕೂಸೇಡ್) ಸಂಬಂಧಪಟ್ಟ ಸಮರ ಪ್ರಸಂಗಗಳೂ ಇವರು ವರ್ಣಿಸಿದ ವಿಷಯಗಳು. ಸಿಸಿಲಿ ಗುಂಪು ಎಂದೇ ಇವರಿಗೆ ಹೆಸರು ಬಂದಿದೆ. ಜಕ್‌ಪೊ ಡಲೆಂಟನ್‌, ಅಪೂಲಿಯದ ಗಿಯೊಕೋಮಿನೊ, ರೈನಾಲ್ಡ್ ಡ ಅಕ್ವಿನೊ ಮತ್ತು ಎರಡನೆಯ ಫ್ರೆಡರಿಕ್-ಇವರು ಈ ಗುಂಪಿಗೆ ಸೇರಿದ ಪ್ರಮುಖರು. ಇವರ ಬರಹಗಳಲ್ಲಿ ಲ್ಯಾಟಿನ್ ಪದಪ್ರಯೋಗಗಳೂ ಪ್ರೊವೆಂಕಲ್ ಕಾವ್ಯದಿಂದ ತೆಗೆದುಕೊಂಡಿದ್ದ ಅಂಶಗಳೂ ಯಥೇಚ್ಛವಾಗಿದ್ದವು. ಆದರೂ ಒಟ್ಟಿನಮೇಲೆ ಅವು ಅಂದಿನ ಸಿಸಿಲಿ ಉಪಭಾಷೆಯಲ್ಲಿ ರಚಿತವಾದ ಕೃತಿಗಳು. ಇದೇ ಕಾಲದ ಉತ್ತರ ಇಟಲಿಯ ಕವಿಗಳು ಪ್ರೊವೆಂಕಲ್ ಕಾವ್ಯದ ವಸ್ತುಗಳನ್ನು ಅಷ್ಟಾಗಿ ಬಳಸದೆ, ನೀತಿಬೋಧನೆಗೇ ಪ್ರಾಶಸ್ತ್ರ ಕೊಟ್ಟಿದ್ದರು. ಆದರೆ ಹದಿಮೂರನೆಯ ಶತಮಾನದಲ್ಲಿ ಫ್ರೆಂಚ್ ಮಹಾಕಾವ್ಯಗಳನ್ನು ಬಹಳವಾಗಿ ಅನುಕರಣೆಮಾಡಿ ಈ ಉತ್ತರ ಇಟಲಿಯ ಕವಿಗಳು ಆ ಜಾತಿಯ ಕೆಲವು ಕಾವ್ಯಗಳನ್ನು ರಚಿಸಿದರು. ಅವುಗಳ ಕಥೆಗಳು ಗದ್ಯದಲ್ಲೂ ನಿರೂಪಿತವಾದವು. ಇಂಥ ಕಥೆಗಳ ಬೃಹತ್ ಸಂಗ್ರಹವಾದ ರಿಯಲಿ ದ ಫ್ರಾನ್ಸಿಯ ಇಂದಿಗೂ ಇಟಲಿಯ ಜನಸಾಮಾನ್ಯರಿಗೆ ಪ್ರಿಯವಾಗಿದೆಯಂತೆ. ಮಧ್ಯ ಇಟಲಿಯಲ್ಲಿ ಅನುಕರಣಶೀಲವಲ್ಲದ ಸ್ವತಂತ್ರ ಸಾಹಿತ್ಯಪಂಥವೊಂದು ಆಸಾಸಿಯ ಸಂತ ಫ್ರಾನ್ಸಿಸನ ಪ್ರಭಾವದಿಂದ ಆರಂಭವಾಯಿತು. ಫ್ರಾನ್ಸಿಸನೇ ತನ್ನ ತಾಯುಡಿಯಾದ ಅಂಬ್ರಿಯಾ ಪ್ರಾಂತಭಾಷೆಯಲ್ಲಿ ಲಾಡಿಸ್ ಕ್ರೀಚುರೇರಮ್ ಎಂಬ ಗದ್ಯಕಾವ್ಯ ರೂಪದ ಕೃತಿಯನ್ನು ರಚಿಸಿದ. ದೇವರು ಸೃಷ್ಟಿಸಿರುವ ಎಲ್ಲ ಜೀವಿಗಳ ವಿಚಾರದಲ್ಲೂ ಅವನ ಹೃದಯದಲ್ಲಿ ಉಕ್ಕುತ್ತಿದ್ದ ಒಲವಿನ ನಿರರ್ಗಳ ಅಭಿವ್ಯಕ್ತಿ ಈ ಕೃತಿಗಳಲ್ಲಿದೆ. ಫ್ರಾನ್ಸಿನ ಆದರ್ಶವನ್ನು ಅನುಸರಿಸಿ ಅನೇಕರು ಮತಧರ್ಮಕ್ಕೆ ಸಂಬಂಧಪಟ್ಟ ಕಾವ್ಯ ಲೇಖನಗೈದರು. ಜಕಸೋನೆ ಡ ತೋಡಿ ಅವರಲ್ಲಿ ಹೆಸರಿಸಬೇಕಾದವ. ಆದರೆ ಸಂಪ್ರದಾಯಬದ್ಧ ಚರ್ಚಿನ ವಲಯಗಳಲ್ಲಿ ಈ ಕೃತಿಗಳಿಗೆ ಪ್ರೋತ್ಸಾಹ ಹಾಗಿರಲಿ, ಪ್ರವೇಶವೇ ದೊರೆಯಲಿಲ್ಲ. ಹದಿಮೂರನೆಯ ಶತಮಾನದ ಮಧ್ಯಭಾಗದ ಅನಂತರ ಟಸ್ಕನಿ ಪ್ರಾಂತ್ಯದಲ್ಲಿ ತಲೆದೋರಿದ್ದ ಸಾಹಿತ್ಯ ಚಟುವಟಿಕೆಯೊಂದು ಪ್ರಭಾವಶಾಲಿಯಾಯಿತು. ಪ್ರೊವೆಂಕಲ್ ಸಾಹಿತ್ಯದಿಂದ ತೆಗೆದುಕೊಂಡಿದ್ದ ಗೌರವಮಯವಾದ ಪ್ರಣಯ ಸಂಪ್ರದಾಯದ ಜೊತೆಗೆ ಏಸು ಕ್ರಿಸ್ತನ ತಾಯಿ ಕನ್ಯ ಮೇರಿಯನ್ನು ದೇವಿಯೆಂದು ಆರಾಧಿಸುವ ಪದ್ಧತಿಯೂ ಸೇರಿ ಈ ಹೊಸಕಾವ್ಯ ಪಂಥ ಮೂಡಿತು. ಹೆಣ್ಣಿನ ಒಲುಮೆಗಾಗಿ ಹೃದಯ ಹಾತೊರೆದಾಗ ಅದರಿಂದುಂಟಾಗುವ ನೋವು ನಲಿವುಗಳ ಅನುಭವದೊಡನೆ ಮಾನವ ದೇವರ ಪ್ರೇಮಕ್ಕೆ ಆಸೆಪಡುವುದೂ ಸೇರಿ ಹೊಸಬಗೆಯ ಮನೋಧರ್ಮ ಬೆಳೆಯುತ್ತದೆ. ಗಂಡು ಹೆಣ್ಣುಗಳ ಸಂಬಂಧ ಮನುಷ್ಯ-ದೇವರ ಸಂಬಂಧವಾಗಿ ಪರಿವರ್ತಿತವಾಗುತ್ತದೆ (ಭಾರತೀಯ ಭಕ್ತಿಪಂಥದವರ ಅನುಭಾವೀ ಕವಿತೆಗಳಲ್ಲಿರುವಂತೆ). ಈ ವಸ್ತುವಿಗೆ ಅನುಗುಣವಾದ ಸುಮಧುರ ಶೈಲಿಯ ಮಗಳು, ಈ ಜೈಲಿಗೆ ಮಧುರನವಶೈಲಿ (ಇಲ್ಲಿ‌ ನ್ಯೂವೊ) ಎಂದೇ ಹೆಸರು ಬಂದಿದೆ. ಈ ಶೈಲಿಯನ್ನು ಬಳಸಿದವರಲ್ಲಿ ಮೊದಲು ಪ್ರಸಿದ್ಧಿಗೆ ಬಂದವ ಬೊಲೋನಾ ನಗರದ ಗೀಡೊ ಗಿನಿಚೆಲ್ಲಿ ಈ1240-46). ಅದುವರೆಗೂ ಇಟಾಲಿಯನ್ ಭಾಷೆಯಲ್ಲಿ ಕಾವ್ಯರಚನೆ ಮಾಡಿದ್ದವರಲ್ಲಿ ಅವನೇ ಅತ್ಯಂತ ಗಣ್ಯನಾದವ. ತತ್ಕಾರಣ ಅವನ್ನ ಲೇಖನ ರೀತಿಯನ್ನು ಅನುಸರಿಸಿದ ಅಲಿಘೀರಿ ಡ್ಯಾಂಟೆ, ಗೀಡೊ ಕಾವ್ಯಲ್ಕಂಟಿ, ಡಿನೊ ಕ್ರಿಸ್ಕೊ ಬಾಲ್ಲಿ, ಸಿನೋ ಡ ಪಿಸ್ಟೋಯಿಯ ಮತ್ತು ಲ್ಯಾಪ್ ಗಿಯಾನಿ-ಇವರು ಈ ಫ್ಲಾರೆನ್ಸ್ ಗುಂಪಿನ ಪ್ರಮುಖರಾದರು. ಇವರೆಲ್ಲರ ಕವನಗಳಲ್ಲೂ ಪ್ರಣಯ ಮತ್ತು ಮತನಿಷ್ಠೆಗಳ ಸಂಯೋಗ ಕಂಡುಬರುತ್ತದೆ. ಡಾಂಟೆಯ ಡಿವೈನ್ ಕಾಮೆಡಿ ಎಂಬ ಮಹಾ ಕಾವ್ಯವಂತೂ ಈ ಕಾವ್ಯವರ್ಗಕ್ಕೆ ಕಲಶದಂತಿದೆ. ಅದೊಂದು ಅನುಪಮ ರೂಪಕ ಕಾವ್ಯವೂ ಆಗಿದೆ. ಹದಿಮೂರನೆಯ ಶತಮಾನದ ಇಟಾಲಿಯನ್ ಗದ್ಯಸಾಹಿತ್ಯ ಮುಖ್ಯವಾಗಿ ಐತಿಹ್ಯಗಳು ಸೇರಿದಂತೆ ಮೊದಲಾದ ಕಥೆಗಳ ಸಂಗ್ರಹಗಳಿಂದ ಕೂಡಿತ್ತು. ಇವುಗಳಲ್ಲಿ ನಾವೆಲಿನ ಮತ್ತು ಲಿಬೊಡಿಸೇವಿ (ಸತ್ತ ಸಂತರ ಪುಸ್ತಕ) ಹೆಸರಿಸಬೇಕಾದವು. ಇವಲ್ಲದೆ, ಲ್ಯಾಟಿನ್ ಮತ್ತು ಫ್ರೆಂಚ್ ಗ್ರಂಥಗಳ ಭಾಷಾಂತರಗಳೂ ಹಲವು ಬಂದವು. ಡಿನೊ ಕ್ಯಾಂಪಾನಿ ಎಂಬುವನ ಕೋನಾಕ ಎಂಬುದು ಚರಿತ್ರೆಯ ಗ್ರಂಥ. ಪ್ರವಾಸಿ ಮಾರ್ಕೊ ಪೋಲೋನ ವಿಯಾಗಿ ಎಂಬ ಅವನ ದೇಶಸಂಚಾರದ ವರ್ಣನೆಗಳ ಗ್ರಂಥ ಇಂದೂ ಖ್ಯಾತಿ ಪಡೆದಿದೆ. ಹದಿನಾಲ್ಕನೆಯ ಶತಮಾನದಲ್ಲಿ ಟಸ್ಕನಿ ಪ್ರಾಂತ್ಯ ಇಟಾಲಿಯನ್ ಸಾಹಿತ್ಯ ಕೇಂದ್ರವಾಯಿತು, ತಪ್ಪಲವಾಗಿ ಆ ಪ್ರಾಂತ್ಯದ ಭಾಷೆ ಮುಖ್ಯವೂ ಎಲ್ಲೆಡ ಸರಸ್ಕೃತವೂ ಆ ಆದ ಸಾಹಿತ್ಯ ಮಾಧ್ಯಮವಾಯಿತು. ಗದ್ಯ ಪದ್ಯಗಳೆರಡರಲ್ಲೂ ಟಸ್ಕನಿ ಭಾಷೆ ಇತರ ಪ್ರಾಂತ್ಯಭಾಷೆಗಳನ್ನು ಮೀರಿಸಿತು. ಆ ಭಾಷೆ ಪ್ರಾಮುಖ್ಯಕ್ಕೆ ಬಂದ ಕಾರಣಗಳಲ್ಲಿ ಫ್ಲಾರೆನ್ಸ್ ೩೩ ನಗರ ವ್ಯಾಪಾರಕೇಂದ್ರವಾದುದೂ ಒಂದು. ಮಧ್ಯಯುಗದ ಇಟಾಲಿಯನ್ ಸಾಹಿತ್ಯದ ರಕ್ತಕ್ತಯಿ೦ದ 800l, up, ಬೆಂಕಿಯೊಗಳು ಆ ಭಾಷೆಯಲ್ಲಿ ಕೃತಿರಚಿನೆ ಮಾಡಿದ್ದು ಅವೆಲ್ಲಕ್ಕಿಂತಲೂ ದೊಡ್ಡ ಕಾದ ಪೆಟ್ರಾರ್ಕ್ ಅದುವರೆಗೂ ಕವಿಜನಪ್ರಿಯವಾಗಿದ್ದ ಅನುಭಾವೀ ಶೈಲಿಯ ಕಾವ್ಯವನ್ನು ಬಿಟ್ಟು ವಾಸ್ತವತೆಗೂ ಹೆಂಗಸಿನ ಶಾರೀರಿಕ ರೂಪ ಲಕ್ಷಣಗಳಿಗೂ ಹೆಚ್ಚಿನ ಗಮನ ಕೊಟ್ಟ ಹಾಗೆಯೇ ಪ್ರಣಯಿಗಳ ಮನೋವಿಶ್ಲೇಷಣೆಯೂ ಅವನ ಪ್ರಣಯ ಕವನಗಳ ವೈಶಿಷ್ಟ್ಯವಾಯಿತು. ಈ ಬದಲಾವಣೆಯ ಪರಿಣಾಮವಾಗಿ ಅದುವರೆಗೂ ಇಟಲಿಯ ಕವಿಗಳಿಗೆ ಮಾರ್ಗದರ್ಶಕನಾಗಿದ್ದ ಡಾಂಟೆಯ ಸ್ಥಾನ ಪೆಟ್ರಾರ್ಕನಿಗೆ ಲಭಿಸಿತು. ಬೊಕ್ಯಾಚಿಯೊ ಈ ಯುಗದ ಅತ್ಯಂತ ಗಣನೀಯನಾದ ಗದ್ಯಲೇಖಕ. ಅವನ ಗದ್ಯ ಉದ್ದುದ್ದನೆಯ ವಾಕ್ಯಗಳಿಂದ ತುಂಬಿ ನಮಗೆ ಇಂದು ಭಾರವಾಗಿ ಕಂಡರೂ ಅವನ ಕಾಲದಲ್ಲಿ ಅದಕ್ಕೆ ಗೌರವವಿತ್ತು. ಅಂತೆಯೇ ಅನೇಕರು ಬೊಕ್ಯಾಚಿಯೊನ ಅನುಯಾಯಿಗಳಾದರು. ಅವನ ಕೃತಿ ಡೆಕಮೆರಾನ್ ಒಂದುನೂರು ಕಥೆಗಳ ಸಂಕಲನ. ಹದಿನೈದನೆಯ ಶತಮಾನದ ಪೂರ್ವಾರ್ಧದಲ್ಲಿ ಇಟಾಲಿಯನ್ ಭಾಷೆಯಲ್ಲಿ ದೊಡ್ಡ ಕೃತಿಗಳೇನೂ ಬರಲಿಲ್ಲ. ಪ್ರತಿಭಾವಂತರು ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಗ್ರಂಥವ್ಯಾಸಂಗದಲ್ಲಿ ತೊಡಗಿ ಹಿಂದಿನ ಸಂಸ್ಕೃತಿಯನ್ನು ಆಧುನಿಕ ವಾತಾವರಣಕ್ಕೆ ಹೊಂದಿಸಿ ಬೆಳೆಸುತ್ತಿದ್ದುದೇ ಇದಕ್ಕೆ ಕಾರಣ. ಸಾಂಸ್ಕೃತಿಕ ನವೋದಯವೂ (ರಿನೇಸನ್ಸ್) ಈ ಪ್ರವೃತ್ತಿಗೊಂದು ಪ್ರೋತ್ಸಾಹ ಕೊಟ್ಟಿತು. ಬರೆಯಬಲ್ಲವರಾಗಿದ್ದವರು ದೇಶಭಾಷೆ ಇಟಾಲಿಯನ್ನನ್ನು ಬಿಟ್ಟು ಲ್ಯಾಟಿನ್ನಿಗೆ ಮಾರುಹೋಗಿದ್ದರು. ಅವರು ಜ್ಞಾನಸಂಪಾದನೆ, ಶಾಸ್ತ್ರವ್ಯಾಸಂಗ ಮೊದಲಾದ ಚಟುವಟಿಕೆಗಳಲ್ಲಿ ಕಾಲಕಳೆಯುತ್ತಿದ್ದುದರಿಂದ ಕಾವ್ಯರಚನೆ ನಿರ್ಲಕ್ಷ್ಯಕ್ಕೆ ಗುರಿಯಾಯಿತೆನ್ನಬಹುದು. ಫ್ಲಾರೆನ್ಸಿನ ಮೆಡಿಚಿ ವಂಶದವರ-ಅದರಲ್ಲೂ ಲೊರೆಂಜೋನ-ಪ್ರಭಾವ ಮತ್ತು ಪ್ರೋತ್ಸಾಹಗಳ ಪರಿಣಾಮವಾಗಿ ಇಟಲಿಯಲ್ಲಿ ಹೊಸ ಸಾಹಿತ್ಯವೇ ಸೃಷ್ಟಿಯಾಗತೊಡಗಿತು. ಅವನ ಆಶ್ರಯ ಪಡೆದ ಕವಿಗಳೂ ಇತರ ಲೇಖಕರೂ ಗ್ರೀಕ್ ಮತ್ತು ಲ್ಯಾಟಿನ್ ಸಾಹಿತ್ಯದಲ್ಲೂ ತತ್ತ್ವಶಾಸ್ತ್ರದಲ್ಲೂ ಇತರ ಜ್ಞಾನಕ್ಷೇತ್ರಗಳಲ್ಲೂ ತಾವು ಕಂಡು ಮೆಚ್ಚಿಕೊಂಡಿದ್ದ ಶ್ರೇಷ್ಠ ಲಕ್ಷಣಗಳನ್ನು ಸದುಪಯೋಗಪಡಿಸಿಕೊಂಡು ಹೊಸ ಸಾಹಿತ್ಯವನ್ನು ರಚಿಸಿದರು. ಇಟಾಲಿಯನ್ ಭಾಷೆಯನ್ನು ಈ ಸಾಹಿತ್ಯಕ್ಕೆ ಯೋಗ್ಯ ಮಾಧ್ಯಮವಾಗಿ ರೂಪಿಸುವ ಕಾರ್ಯವನ್ನು ಅವರು ಯಶಸ್ವಿಯಾಗಿ ನೆರವೇರಿಸಿದರು. ಫ್ಲಾರೆನ್ಸ್ ನಗರದ ಜೊತೆಗೆ ಅರ್ಬಿನೊಫೆರಾರ, ಮಾಂಟುವಾ ಮೊದಲಾದ ಇತರ ಪ್ರಮುಖ ಇಟಾಲಿಯನ್ ನಗರಗಳ ನಾಗರಿಕ ಜೀವನವೂ ಶ್ರೀಮಂತರ ಸೋನಾದವೂ ಈ ನಂತರ ಸಾಹಿತ್ಯ ಮಾರ್ಗದ ಬಿಳವಣಿಗೆಗೆ ಅಗತ್ಯವಾಗಿದ್ದ ಘೋಷಣೆಯನ್ನೂ ಮನ್ನಣೆಯನ್ನೂ ಒದಗಿಸಿದವ. ಹೀಗೆ ರಚಿತವಾದ ಹೊಸ ಸಾಹಿತ್ಯಕ್ಕೆ ದೀವಿಗೆಗಳಂತಿರುವ ಎರಡು ಕೃತಿಗಳು ಮ್ಯಾಟಿಯೋ ಮೋರಿಯಾ ಬಯಾರ್ಡೊನ ಆಗ್ಲಾಂಡೋ ಇನ್ಯಾಮೊಲ್ಯಾಟೊ (ಪ್ರಣಯಿ ಆಗ್ಲಾಂಡೊ) ಮತ್ತು ಆರಿಯೋಸ್ಟ ಲುಡೋವಿಕೊನ ಆಗ್ಲಾಂಡೊ ಪೂರಿಯೋಸೊ (ಉನ್ಮತ್ತ ಆಗ್ಲಾಂಡೊ) ಇವೆರಡೂ ಮಹಾಕಾವ್ಯಗಳ ವರ್ಗಕ್ಕೆ ಸೇರಿದ ಮೇಲ್ಮಟ್ಟದ ಕೃತಿಗಳು. (ಮೊದಲನೆಯದು ಅಸಂಪೂರ್ಣವಾಗಿದ್ದರೂ ಈ ಪ್ರಶಂಸೆಗೆ ತಕ್ಕುದಾಗಿದೆ. ಆಲ್ಲಾಂಡೊ ಫ್ರೆಂಚ್ ವೀರ ಚಾ‌ಮೇನನ ಅನುಚರರಲ್ಲಿ ಪ್ರಸಿದ್ಧನಾಗಿದ್ದು ಎಷ್ಟೋ ಕಥೆ ಕವನಗಳ ನಾಯಕನಾಗಿ ಜನಪ್ರಿಯನಾಗಿದ್ದವ. ಫ್ರಾನ್ಸಿನ ಚಾ‌ಮೇನ್ ಮತ್ತು ಆಗ್ಲಾಂಡ್, ಇಂಗ್ಲೆಂಡಿನ ಆರ್ಥರ್ ಇವರಿಗೆ ಸಂಬಂಧಿಸಿದ ಕಥೆಗಳ ಆಧಾರದ ಮೇಲೆ ರಚಿತವಾದ ಈ ಕಾವ್ಯಗಳು ಇಂಥ ಇತರ ಕಾವ್ಯಗಳಿಗೆ ಮಾದರಿಗಳಾದವು. ಶೃಂಗಾರರಸ, ವೀರರಸಗಳ ಮಿಶ್ರಣ ಇವುಗಳಲ್ಲಿ ಕಂಡುಬರುತ್ತದೆ. ನಿರೂಪಣೆ, ಆಕರ್ಷಕ ಶೈಲಿ ಮತ್ತು ಭಾಷಾಪ್ರಯೋಗಗಳಿಂದ ಇವು ಶೋಭಿಸುತ್ತಿವೆ. ಈ ಯುಗದ ಕಾವ್ಯಗಳಲ್ಲಿ ಬೇರೆ ವಿಷಯಗಳಿರಲೇ ಇಲ್ಲವೆಂದಲ್ಲ. ಧಾರ್ಮಿಕ ವಿಷಯಗಳನ್ನು ಕಾವ್ಯದಲ್ಲೇ ನಿರೂಪಿಸುವ ಪದ್ಧತಿ ಮುಂದುವರಿಯಿತು. ಕ್ರಿಸ್ತನ ಜೀವನವನ್ನೂ ಇತರ ಬೈಬಲ್ ಕಥೆಗಳನ್ನೂ ತೋರಿಸುವ ನಾಟಕಗಳು ಬಂದವು. ಬಾಲಸರ್ ಕ್ಯಾಸ್ಟಿಲಿಯೋನಿ ಎಂಬ ಲೇಖಕ ಈ ತರದ ಕೃತಿಗಳಿಗೆ ಹೆಸರಾದವ. ಹದಿನಾರನೆಯ ಶತಮಾನದ ಆದಿಭಾಗದಲ್ಲಿ ಇಟಲಿ ಫ್ರಾನ್ಸಿನ ಆಕ್ರಮಣಕ್ಕೆ ಗುರಿಯಾಯಿತು. ತತ್ಪಲವಾಗಿ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಶಾಂತ ವಾತಾವರಣ ಕಲಕಿಹೋಯಿತು. ಶೋಭ ಇಟಲಿಯನ್ನು ಆವರಿಸಿ ಭದ್ರತೆ ಶಾಂತಿಗಳಿಲ್ಲವಾದವು. ರಾಜಕೀಯ ಜೀವನ ಕಷ್ಟಕರವೂ ಅತಿ ಸೂಕ್ಷ್ಮವೂ ಆಯಿತು. ಈ ಪರಿಸ್ಥಿತಿಯಲ್ಲಿ ಮೂಡಿಬಂದ ಕೃತಿ ಕ್ಯಾಸ್ಟಿಲಿಯೋನನ ಕಾರ್ಟಿಜಿಯೋನಿ (ಆಸ್ಥಾನಿಕನ ಪುಸ್ತಕ; 1506) ಎಂಬ ಗ್ರಂಥ. ಶ್ರೀಮಂತ ಜೀವನ ಹೇಗಿರಬೇಕು ಎಂದು ತಿಳಿಸುವುದೇ ಈ ಲೇಖಕನ ಉದ್ದೇಶ. ಮ್ಯಾಕಿಯವೆಲಿಯ ಇಲ್‌ನ್ಸಿಪೆಸ್ (ರಾಜಕುಮಾರ) ಎಂಬ ರಾಜನೀತಿಬೋಧಕ ಗ್ರಂಥವೂ ಹೆಚ್ಚು ಕಡಿಮೆ ಈ ಕಾಲದ್ದೇ. ಈ ಪುಸ್ತಕಗಳು ಅಂದಿನ ಇಟಲಿಯ ರಾಜಕೀಯ ಪರಿಸ್ಥಿತಿಯ ಅನಿಶ್ಚಿತತೆಯನ್ನೂ ಎಲ್ಲೆಲ್ಲೂ ತಾಂಡವವಾಡುತ್ತಿದ್ದ ಅಭದ್ರತೆಯನ್ನೂ ನಿರಂತರ ಜಾಗೃತಿಯ ಅಗತ್ಯವನ್ನೂ ಎತ್ತಿತೋರಿಸುತ್ತವೆ, ಅವುಗಳ ಶೈಲಿ ಇಟಾಲಿಯನ್ ಭಾಷೆಯಲ್ಲಿ ಗದ್ಯ ಗ್ರಂಥಗಳ ಮತ್ತು ರಾಜನೀತಿ, ಇತಿಹಾಸ ಮೊದಲಾದ ವಿಷಯಗಳನ್ನು ಕುರಿತು ರಚಿತವಾದ ಗ್ರಂಥಗಳ ಬರಹಕ್ಕೆ ಮಾರ್ಗದರ್ಶಕವಾಯಿತು.<noinclude><references/></noinclude> eczu0xw9lci0apeelrvax28x33kkgyy ಪುಟ:Mysore-University-Encyclopaedia-Vol-6-Part-1.pdf/೧೬ 104 4668 313718 310285 2026-04-30T15:06:13Z Shreelatha.Halemane 7642 313718 proofread-page text/x-wiki <noinclude><pagequality level="3" user="Christopher 1996" /></noinclude>ಪ್ರವಾಹ ನಕ್ಷೆಗೂ ಮೇಲಿನ ಫೋರ್ಟಾನ್ ನಿರ್ದೆಶನಗಳಿಗೂ ನಡುವೆ ಇರುವ ಸಾದೃಶ್ಯವನ್ನು ಸುಲಭವಾಗಿ ಗಮನಿಸಬಹುದು. ಜ್ಞಾಪಕಕೋಶದಲ್ಲಿ X(1), X(2)..... X (100) ಗಳಿಗೆ ಒಂದು ನೂರು ವಿಳಾಸವನ್ನು ಮೀಸಲಿಡುವುದು ಆಯಾಮ ಹೇಳಿಕೆಯ ಉದ್ದೇಶ. ಓದು ಹೇಳಿಕೆ A, N ಮತ್ತು X (0) ಸಂಖ್ಯೆಗಳನ್ನು ನಿರ್ದೇಶನ ಚೀಟಿ II ನಿರ್ದಿಷ್ಟಗೊಳಿಸಿರುವ ಒಂದು ವಿಶಿಷ್ಟ ರೂಪಾಂಶದ (ಫಾರ್ಮೆಟ್) ಅನುಸಾರ ಓದುತ್ತದೆ. ಆದರೆ ಕೆಲವು ಯಂತ್ರಗಳು X (0) ಯಲ್ಲಿನಂತೆ ಒಂದು ಉಪಾಕ್ಷರ (ಸಬ್ ಸ್ಕ್ರಿಪ್ಟ್) 0ಗೆ ಪ್ರವೇಶಗೊಡುವುದಿಲ್ಲ. ಈ ಸಂದರ್ಭದಲ್ಲಿ 1 ಯ ಆರಂಭ ಬೆಲೆ 0 ಯ ಬದಲು 1 ಆಗಿರಬೇಕು. ಪ್ರವಾಹನಕ್ಷೆಯಲ್ಲಿನ ಎಂಟನೆಯ ಆಯ ಒಂದು ನಿರ್ಧಾರ ಪೆಟ್ಟಿಗೆ (ಡಿಸಿಷನ್ ಬಾಕ್ಸ್), ಇದನ್ನು ಈ ಕೆಳಗಿನ ನಿರ್ದೇಶನದಿಂದ ಪ್ರತಿಸ್ಥಾಪಿಸುತ್ತೇವೆ; (I, GE.N ) ಆಗಿದ್ದರೆ 21 ಕ್ಕೆ ಹೋಗು ಅಂದರೆ, I N ಹೇಳಿಕೆ ನಿಜವಾಗಿದ್ದರೆ ಅದು ಗಣಕಕ್ಕೆ 21 ಎಂಬ ಗುರುತಿನ ನಿರ್ದೇಶನಕ್ಕೆ ಹಿನ್ನೆಗೆಯಬೇಕೆಂದು ವಿಧಿಸುತ್ತದೆ. ಇಲ್ಲವಾದರೆ ಮುಂದಿನ ನಿರ್ದೇಶನವನ್ನು ತೆಗೆದುಕೊಳ್ಳಲಾಗುವುದು. ಸಂಗ್ರಹಣ ಕ್ರಮವಿಧಿಗಳು (ಕಂಪೈಲರ್ ಪ್ರೋಗ್ರಾಂಸ್) : ಮೇಲಿನ ಫೋಟ್ರ್ರಾನ್ ಯೋಜನೆಯನ್ನು ಪರೀಕ್ಷಿಸಿದರೆ ಅದರಲ್ಲಿರುವ ನಿರ್ದೇಶನಗಳು ವ್ಯಾವಹಾರಿಕ ಇಂಗ್ಲಿಷ್ ಭಾಷೆಯಲ್ಲಿವೆ ಎಂದು ತಿಳಿಯುತ್ತದೆ. Go To (ಇಂಥಲ್ಲಿಗೆ ಹೋಗು), If (ಆಗಿದ್ದರೆ), ಇತ್ಯಾದಿ. ಇವುಗಳ ಅರ್ಥ ಮಾನವ ಕ್ರಮವಿಧಾಯಕನಿಗೆ ಸ್ಪಷ್ಟ ಉಂಟು. ಆದರೆ ಒಂದು ಗಣಕವನ್ನು ಕುರಿತು ಪ್ರಸ್ತಾವಿಸುವಾಗ ಅದಕ್ಕೆ ತಿಳಿಯುವ ದೃಷ್ಟಿಯಿಂದ ಇಂಥ ಪದಗಳು ಅನುಕೂಲವಾಗಿಲ್ಲ. ಗಣಕಕ್ಕೆ ಅರ್ಥವಾಗುವ ಭಾಷೆಗೆ ಮೇಲೈಸಿದ ಭಾಷೆ (ಅಸೆಂಬಲ್ ಲ್ಯಾಂಗ್ರೇಜ್) ಎಂದು ಹೆಸರು. ಫೋರ್ಟಾನಿನಲ್ಲಿ ನಿರ್ದೇಶನಗಳನ್ನು ಬರೆಯುವಲ್ಲಿ ಮಾನವ ಕ್ರಮವಿಧಾಯಕನಿಗೆ ಒದಗುವ ಸೌಕರ್ಯ ಅಪಾರ. ಆದ್ದರಿಂದ ಆಧುನಿಕ ಗಣಕವೊಂದು ವಿಧಾಯಕನಿಗೂ ಅದಕ್ಕೂ ಸಮಾನ ಸೌಕರ್ಯವನ್ನು ಒದಗಿಸುವಂತೆ ರಚಿಸಲ್ಪಟ್ಟಿರುತ್ತದೆ. ಆ ಗಣಕದೊಳಗೆ ಫೋಟ್ರ್ರಾನನ್ನು ಮೇಲ್ಮಸಿದ ಭಾಷೆಗೆ ಅನುವಾದಿಸಲು ಒಂದು ಏರ್ಪಾಡು ಉಂಟು. ಪೋರ್ಟಾನಿನಂಥ ಮೇಲು ಮಟ್ಟದ ಭಾಷೆಗಳಿಗೂ ಯಂತ್ರ ಭಾಷೆಯಂಥ ಕೆಳಮಟ್ಟದ ಭಾಷೆಗಳಿಗೂ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ಗಣಕ ದಾಸ್ತಾನಿಸಿರುವ ನಿರ್ದೇಶನಗಳಲ್ಲಿ ಪ್ರತಿಯೊಂದಕ್ಕೂ ವಿಧಾಯಕ ಒಂದೊಂದು ನಿರ್ದೇಶನವನ್ನು ಬರೆಯುವುದು ಕೆಳಮಟ್ಟದ ಭಾಷೆಯಲ್ಲಿ ಮೂಲಭೂತವಾಗಿ ಅವಶ್ಯ. ಮೇಲುಮಟ್ಟದ ಭಾಷೆಗಳಲ್ಲಿ ಏಕಮಾನ ಕ್ರಮವಿಧಿ (ಯೂನಿಟ್ ಪ್ರೋಗ್ರಾಂ) ಶಬ್ದಗಳಲ್ಲಿರುವ ಒಂದು ಹೇಳಿಕೆಯಾಗಿರಬಹುದು. ಇಲ್ಲವೇ ಗಣಿತೀಯವಾದ ಒಂದು ಹೇಳಿಕೆಯಾಗಿರಬಹುದು. ಗಣಕ ಇದನ್ನು ಪರೀಕ್ಷಿಸಿ ಯಂತ್ರ ಸಂಕೇತ ನಿರ್ದೇಶನಗಳ ಗಣವಾಗಿ (ಸೆಟ್ ಆಫ್ ಮಶೀನ್ ಕೋಡ್ ಇನ್ಸ್‌ಟ್ರಕ್ಷನ್) ಅನುವಾದಿಸುತ್ತದೆ. ಹೀಗೆ ಒಂಟಿ ಹೇಳಿಕೆಯೊಂದು ಗಣಕದಿಂದ ಬಲು ದೊಡ್ಡ ಸಂಖ್ಯೆಯ ಯಂತ್ರಸಂಕೇತ ನಿರ್ದೇಶನಗಳಾಗಿ ಒಡೆಯಲ್ಪಟ್ಟು ತತ್‌ಕ್ಷಣದ ಉಪಯೋಗುಸ್ಕರ ದಾಸ್ತಾನಿಸಲ್ಪಟ್ಟಿರಬಹುದು, ಮೇಲುಮಟ್ಟದ ಭಾಷೆಯಲ್ಲಿ ಲಿಖಿತವಾಗಿರುವ ಕ್ರಮವಿಧಿಯನ್ನು ಓದಿದ ಒಡನೆ ವಿಶೇಷವಾದ ಒಂದು ಅನುವಾದ ಕ್ರಮವಿಧಿಯನ್ನು ಗಣಕ ಉಪಯೋಗಿಸಿಕೊಳ್ಳುತ್ತದೆ. ಅದಾವುದೆಂದರೆ ಪ್ರತಿಯೊಂದು ನಿರ್ದೇಶನವನ್ನು ಕೆಳಮಟ್ಟದ ಕ್ರಮವಿಧಿಯಲ್ಲಿನ ನಿರ್ದೇಶನಗಳ ಒಂದು ಗಣವಾಗಿ ಪರಿವರ್ತಿಸಲು ಒಂದು ಸಂಗ್ರಹ ಕ್ರಮವಿಧಿ (ಕಂಪೈಲರ್ ಪ್ರೋಗ್ರಾಂ), ಗಣಕದ ಮುಂದಿನ ಯಾವುದೇ ಪರಿಕರ್ಮ ಈ ಕೆಳಮಟ್ಟದ ಕ್ರಮವಿಧಿಯ ನಿರ್ದೇಶನಗಳ ಸರಣಿಯನ್ನು ಅನುಸರಿಸುವುದರ ಮೂಲಕ ನೆರವೇರುತ್ತದೆ. ಗಣಕಗಳ ಅನ್ವಯಗಳು : ಗಣಕಗಳ ಅನ್ವಯಗಳನ್ನು ವರ್ಗಿಕರಿಸುವುದೆಂದರೆ ಮಾನವ ಪ್ರಯತ್ನವನ್ನು ವರ್ಗಿಕರಿಸಿದಷ್ಟೇ ಸಿಕ್ಕುಸಿಕ್ಕಾದದ್ದು. ನಮಗೆ ತಿಳಿದಿರುವ ಪ್ರತಿಯೊಂದು ಜ್ಞಾನಪ್ರಕಾರವನ್ನು ಗಣಕವಿಜ್ಞಾನ ಒಳಪ್ರವೇಶಿಸಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಉಪಯುಕ್ತವಾಗುವಂಥ ಗಣಕಗಳ ಅನ್ವಯಗಳು ಇರುವ ಕ್ಷೇಪಗಳನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ಸಂಯುಕ್ತರಾಷ್ಟ್ರಗಳ ಸಂಸ್ಕೃ ನೇಮಿಸಿತು. ಸ್ಕೂಲವಾದ ಒಂದು ವರ್ಗಿಕರಣವನ್ನು ಈ ಸಂಸ್ಥೆ ಮಾಡಿದೆ. ಇಂಥ ಒಂದು ವರ್ಗಿಕರಣವನ್ನು ಚಿತ್ರದಲ್ಲಿನ ಮರ ತೋರಿಸುತ್ತದೆ, ಕೆಲವು ಪ್ರಾತಿನಿಧ್ಯಾತ್ಮಕ ಅನ್ವಯಗಳನ್ನು ವಿವರಿಸಲು ಇಲ್ಲಿ ಪ್ರಯತ್ನಿಸಿದೆ. 1. ಲೇಖಾರೇಖನ (ಅಕೌಂಟಿಂಗ್): ಲೇಖಾರೇಖನ ವಿಧಾನವನ್ನು ಯಾಂತ್ರೀಕರಿಸಿದ್ದು ಗಣಕದ ಪ್ರಮುಖ ಅನ್ವಯಗಳಲ್ಲಿ ಒಂದು. ಸಾಮಾನ್ಯವಾಗಿ ಹೇಳುವುದಾದರೆ ಲೇಖಾರೇಖನ ಖಚಿತ ಲಕ್ಷಣದಿಂದ ಕೂಡಿರುವ ಸೂತ್ರವಿಧಿಗಳ ಹಾಗೂ ಮಟ್ಟಗಳ ಒಂದು ಗಣದ ಮೇಲೆ ಆಧರಿತವಾಗಿದೆ. ಆದ್ದರಿಂದ ಅದು ಗಣಕ ಯಾಂತ್ರೀಕರಣಕ್ಕೆ ಸುಲಭವಾಗಿ ಒಗ್ಗುವುದು. ಒಂದು ಕ್ರಮವಿಧಿ ಹಲವಾರು ವಿಶಿಷ್ಟ ಸಂದರ್ಭಗಳನ್ನೂ ಸಾಮಾನ್ಯ ಮಟ್ಟಗಳಿಂದ ವಿಚಲನೆಗಳನ್ನೂ, ಇಂಥವುಗಳ ಸಂಖ್ಯೆ ಮಿತಿಮೀರುವಷ್ಟು ದೊಡ್ಡದಾಗಿಲ್ಲದಿದ್ದರೆ, ಒಳಗೊಳ್ಳಬಹುದು. ಉದಾಹರಣೆಗೆ ಸಂಬಳಯಾದಿಯ ಪರಿಷ್ಕರಣದ ಯಾಂತ್ರೀಕರಣ. ಪ್ರತಿಯೊಬ್ಬ ಕೆಲಸಗಾರನ ದೈನಂದಿನ ವರದಿಯಲ್ಲಿ ಇರುವ ಮಾಹಿತಿಯನ್ನು ಪತ್ರಗಳ ಮೇಲೆ ರಂಧಿಸಲಾಗುವುದು. ಅವನ್ನು ಕುರಿತ ಮಾಹಿತಿಗಳ ಒಂದು ಸಮುದಾಯವೇ - ಉದಾಹರಣೆಗೆ ಅವನ ಹೆಸರು, ಸಂಕೇತ ಸಂಖ್ಯೆ, ವೃತ್ತಿ ನಾಮ, ಪ್ರತಿತಿಂಗಳೂ ಮಾಡಬೇಕಾದ ಸ್ಥಿರ ವಜಾಗಳು (ಡಿಡಕ್ಷನ್ಸ್) ಶಾಶ್ವತವಾಗಿ ಭೂತಕಾಲ ವನ್ನು ಪ್ರತಿನಿಧಿಸುವ ಒಂದು ಕಾಂತ ಪಟ್ಟಿರದಲ್ಲಿ ದೊರೆಯುತ್ತದೆ. ಸಂಬಳಯಾದಿಯ ಯೋಜನೆಯಲ್ಲಿ ಸಂಕೇತ ಸಂಖ್ಯೆಯಿಂದ ಮತ್ತು ಸಂಬಳ ವಿವರಗಳಿಂದ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಬೇಕಾಗುವ ಸೂತ್ರಗಳಿವೆ. ಪ್ರಚಲಿತ ತೆರಿಗೆಗೂ ಹಿಂದಿನ ತಿಂಗಳಿನದಕ್ಕೂ ಇರುವ ವ್ಯತ್ಯಾಸ ಈ ತಿಂಗಳು ವಜಾಮಾಡಬೇಕಾದ ತೆರಿಗೆಯನ್ನು ನಿರ್ಧರಿಸುತ್ತದೆ. ಸಂಬಳದ ಎಲ್ಲ ವಿವರಗಳ ಲೆಕ್ಕಾಚಾರವೂ ಮುಗಿದ ಬಳಿಕ ಒಂದು ಸಂಬಳಚೀಟಿ ಮುದ್ರಿಸಲ್ಪಡುತ್ತದೆ ಮತ್ತು ಪ್ರಸಕ್ತ ತಾರೀಖಿನವರೆಗೆ ಸಂಸ್ಕೃತವಾದ ಮಾಹಿತಿಯನ್ನು ಒಂದು ಭೂತಸ್ಥಾವಕದಲ್ಲಿರುವ ಹೊಸ ಕಾಯಕದವರದ (ಮಾಸ್ಪರ್‌ಫೈಲ್) ಬರೆಯಲ್ಪಡುತ್ತದೆ. ಆ ಬಳಿಕ ಗಣಕದ ಪರಿಕರ್ಮ ಮುಂದಿನ ಕೆಲಸಗಾರನೆಡೆಗೆ ಸಾಗುವುದು. ಲೇಖಾರೇಖನದ ಇತರ ಪ್ರರೂಪಗಳನ್ನು ಸಹ- ಉದಾಹರಣೆಗೆ ಮಾರಾಟದ ಲೆಕ್ಕಾಚಾರ, ಗಿರಾಕಿಗಳಿಂದ ಬರಬೇಕಾದ ಬಾಕಿಯ ವಿವರ, ಆರ್ಥಿಕ ಲೆಕ್ಕಾಚಾರ ಮತ್ತು ಆಕ್ಷುಯರಿ ವಿಧಾನ ಲೇಖಾರೇಖನ-ಗಣಕಗಳ ನೆರವಿನಿಂದ ಯಾಂತ್ರೀಕರಿಸಬಹುದು. 2. ಬ್ಯಾಂಕ್ ವ್ಯವಹಾರ: ವ್ಯಾಪಕವಾದ ಅಚ್ಚಕಾಳು (boiler) ಬೇಕಾಗಿರುವಂಥ ಬ್ಯಾಂಕಿಂಗಿನ ಕೆಲವು ಪಕ್ರಮಗಳನ್ನು ಸ್ವಯಂಚಾಲಿತಗೊಳಿಸಬಹುದು. ಚೆಕ್ ವ್ಯವಹಾರಗಳನ್ನು ಗಣಕೀಕರಿಸಿ ನಿಭಾಯಿಸುವುದು ಇವುಗಳ ಪೈಕಿ ಒಂದು. ಬ್ಯಾಂಕಿನ ಒಂದು ಶಾಖೆಗೆ ಇಂದು ಚೆಕ್‌ ಬಂದಾಗ ಅದರ ವಿವರಗಳನ್ನು ಒಂದು ಟೆಲಿಪ್‌ರೈಟರ್ ಮುದ್ರಿಸುತ್ತದೆ. ಪ್ರತಿದಿನವೂ ಆಯು ದಿವಸದ ಬೆಟ್ಟಗಳನ್ನು ಕ೦ಗದ ಪತ್ರಗಳನ್ನೂ ಗಣಕಕ್ಕೆ ಉಜಿಸಿ ಪ್ರತಿಯೊಂದು ಖಾತೆಯನ ಅಧುನಾತನಗೊಳಿಸಲಾಗುವುದು (ಅಪ್‌ಡೇಟೆಡ್). ಹೀಗೆ ಅಧುನಾತನಗೊಳಿಸಲ್ಪಟ್ಟ ಖಾತೆಯನ್ನು ಗಣಕದ ಜ್ಞಾಪಕದಲ್ಲಿರುವ ಒಂದು ದಫ್ತರದಲ್ಲಿನ ಅಂಕಿಅಂಶಗಳೊಡನೆ ಹೋಲಿಸಿ ಪ್ರತಿಯೊಂದು ಖಾತೆಯನ್ನೂ ಅಡ್ಡತಾಳೆ ನೋಡಲಾಗುವುದು. ಬಾಕಿನಿಂತ ಪಾವತಿಗಳು (ಔಟ್‌ಸ್ಟ್ಯಾಂಡಿಂಗ್ ಪೇಮೆಂಟ್ಸ್) ಮೀರೆಳೆತಗಳು (ಓವರ್ ಡ್ರಾಪ್ಸ್ ) ಇವೇ ಮೊದಲಾದವುಗಳ ವರದಿಗಳು ಈ ದಫ್ತರದಲ್ಲಿ ಇವೆ. ಯಾವುದೇ ಖಾತೆಯಲ್ಲಿ ನಿರ್ದಿಷ್ಟ ಸಂಖ್ಯೆಯ ವ್ಯವಹಾರಗಳು ವರದಿಯಾದಾಗ ಅವುಗಳ ಒಂದು ಪಟ್ಟಿಯನ್ನೂ ಸಂದಾಯವಾಗಬೇಕಾದ ಬಡ್ಡಿಯನ್ನೂ ಆ ಖಾತೆದಾರನ ಹೆಸರು ವಿಳಾಸ ಸಮೇತ ಒಂದು ಲೆಕ್ಕ ತಃಖೆಯಲ್ಲಿ (ಸ್ಟೇಟ್‌ಮೆಂಟ್ ಆಫ್ ಅಕೌಂಟ್ಸ್) ಮುದ್ರಿಸಲಾಗುವುದು. ಗಣಕದಲ್ಲಿ ಈ ಪ್ರಕಾರ ದೊರೆಯುವ ಮಾಹಿತಿಯನ್ನು ಬ್ಯಾಂಕಿನ ಪ್ರತಿಯೊಂದು ಶಾಖೆಯ ಹಾಗೂ ಶಾಖೆಗಳ ಜಾಲದ ಸಂಖ್ಯಾಕಲನೀಯ (ಸ್ಟ್ಯಾಟಿಸ್ಟಿಕಲ್) ಮತ್ತು ಲೇಖಾವಿಶ್ಲೇಷಣೆಗೆ ಬಳಸಬಹುದು. ಇಂದು ರಾಷ್ಟ್ರದ ಬಹುತೇಕ ಬ್ಯಾಂಕಿಂಗ್‌ ವ್ಯವಸ್ಥೆ ಗಣಕಗಳ ಮೂಲಕವೇ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಬಹುದು. 3. ತಪಶೀಲುಪಟ್ಟಿ ನಿಯಂತ್ರಣ (ಇನ್ವೆಂಟರಿ ಕಂಟ್ರೋಲ್: ಭಾರತದ ವಾರ್ಷಿಕ ಕೈಗಾರಿಕಾ ಸಾಮಗ್ರಿಗಳ ಮೌಲ್ಯ ಸಾವಿರ ಕೋಟಿ ರೂಪಾಯಿಗಳಷ್ಟಾಗುವುದು. ಇಷ್ಟೊಂದು ಮೌಲ್ಯದ ಸಾಮಗ್ರಿಗಳನ್ನು ಭರಿಸಲು ತಾಗುವ ವೆಚ್ಚ ಕೆಲವು ನೂರು ಕೋಟಿ ರೂಪಾಯಿಗಳೇ ಆಗಬಹುದು. ನಷ್ಟವಾದ ಬಡ್ಡಿ, ಬಂಧಿತವಾದ ಬಂಡವಾಳ, ಸವಕಳಿ, ಪ್ತತಿ, Ass, Ving ಶುಲ್ಕ ಇವೇ ಮೊದಲಾದವು ಈ ವೆಚ್ಚದ ಕಾರಣಗಳು ನಾಶ, ಉಗ್ರಾಣ ವಿದೇಶೀ ವಿನಿಮಯ ಪ್ರವೇಶಿಸದ ಬಾಬುಗಳಲ್ಲಿ ಗಣಕನಿಯಂತ್ರಿತ ತಪಶೀಲು ಪಟ್ಟಿ ಸಾವುಗಳ ಸಂಖ್ಯೆಯನ್ನೂ ನಿರ್ವ ಹಣ ವೆಚ್ಚವನ್ನೂ ಶೇ. 25ರಷ್ಟು ಕಡಿಮ ಸಾಮಗ್ರಿಗಳ ಮಾಡಬಲ್ಲುದು. ಗಿರಾಕಿಯ ಖಾತೆ ಪುಸ್ತಕ, ಸಾಮಗ್ರಿಗಳ ಉತ್ಪನ್ನಮಟ್ಟದ ವಿವರಗಳು, ಉತ್ಪನ್ನದ ವದ್ಯ ಕಾಪಾಡುಗಳ ಕಪುಪಟ್ಟಿಗಳ ಖಾತೆ ಮುಸ್ತಕ, ಸಾಮಗ್ರಿಗಳ ಕಚ್ಚಾಸಾಮಗ್ರಿಗಳ ಪೂರೈಕೆ ಮಾಡುವವರ ಖಾತೆ ಪುಸ್ತಕ ಇವೇ ಮುಂತಾದವುಗಳಲ್ಲಿ ಆಗುವ ಬದಲಾವಣೆಗಳ ಜಾಡನ್ನು ಒಂದು ಗಣಕ ಗಮನಿಸಬಲ್ಲುದು. ಆ ಬಳಿಕ ಅದು ತಪಶೀಲುಪಟ್ಟಿಯ ಮಟ್ಟದಲ್ಲಿ ತೋರುವ ಏರಿಳಿತಗಳನ್ನೂ ಬೇಡಿಕೆ ಮತ್ತು ಪೂರೈಕೆಗಳನ್ನು ಗಣನೆ ಮಾಡಿ ಅವುಗಳಿಗೆ ಅನುಕೂಲತಮವಾಗಿ ನಿರ್ದೇಶಕಗಳನ್ನು (Lessಟ್) ಒದಗಿಸುತ್ತದೆ: ಯಾವ ಯಾವ ಸಾಮಗ್ರಿಗಳನ್ನು ಎನ್ನಷ್ಟು ಗಾತ್ರದಲ್ಲಿ -<noinclude></noinclude> iil96y0o1rv2ggfsam01ee419ozqmfh ಪುಟ:Mysore-University-Encyclopaedia-Vol-6-Part-2.pdf/೪೪ 104 5357 313916 154373 2026-04-30T17:00:50Z Pragathi. BH 7585 313916 proofread-page text/x-wiki <noinclude><pagequality level="1" user="MANAS K MURALEEDHARAN" /></noinclude>ಗತಿ ವಿಜ್ಞಾನ lim 80 de & 0- & 0=0 dt d20 ಉತ್ಪನ್ನಕ್ಕೆ ಕಣದ ಕೋನೀಯ ವೇಗ ಎಂದು ಹೆಸರು. ಪುನಃ 0= = 0 dr² ಕಣದ ಕೋನೀಯ ವೇಗೋತ್ಕರ್ಷ ಎಂದು ಹೆಸರು. ಸಂವೇಗ (ಮೊಮೆಂಟಂ): ವಸ್ತುವಿನ ರಾಶಿ n ಹಾಗೂ ವೇಗ V ಇವುಗಳ ಗುಣಲಬ್ಧಕ್ಕೆ ವಸ್ತುವಿನ ಸಂವೇಗ (P) ಎಂದು ಹೆಸರು. MV ಇವನ್ನು ಸೂಚಿಸುತ್ತದೆ. ಇದೊಂದು ಸದಿಶೋತ್ಪನ್ನ, ಇದು ರೇಖೀಯ ಸಂವೇಗ ಮಹತ್ವ ಅಥವಾ ಭ್ರಮಣಾಂಕ (ಮೊಮೆಂಟ್) : ಒಂದು ಬಲ F ನ ವರ್ತನರೇಖೆ ಮತ್ತು ಒಂದು ಸ್ಥಿರ ಸರಳ ರೇಖೆ) ಇವುಗಳ ನಡುವಿನ ಕನಿಷ್ಠ ದೂರ d (ಷಾರ್ಟೆಸ್ಟ್ ಡಿಸೈನ್) ಆಗಿರಲಿ, ಆಗ Fd ಉತ್ಪನ್ನಕ್ಕೆ 1 ನ್ನು ಕುರಿತು F ನ ಭ್ರಮಣಾಂಕ ಎಂದು ಹೆಸರು. ಇದೊಂದು ಸದಿಶೋತ್ಪನ್ನ, ಸಮತಲ ಚಲನೆಯಲ್ಲಿ 0 ಎಂಬುದು F ನೆಲೆಸಿರುವ ಸಮತಲದ ಮೇಲಿರುವ ಒಂದು ಬಿಂದು ಆಗಿರಲಿ, ) ನಿಂದ F ನ ವರ್ತನರೇಖೆಗೆ ಎಳೆದ ಲಂಬದ ಉದ್ದ d ಆಗಿದ್ದರೆ ಆಗ 0 ವನ್ನು ಕುರಿತು F ನ ಭ್ರಮಣಾಂಕ Fd ಆಗುತ್ತದೆ. ಇದು ಸಹ ಒಂದು ಸದಿಶೋತ್ಪನ್ನ ಗತಿವಿಜ್ಞಾನದ ಕಟ್ಟಡ ನ್ಯೂಟನ್ನನ ಮೂರು ಚಲನ ನಿಯಮಗಳ ಅಡಿಪಾಯದ ಮೇಲೆ ನೆಲೆಸಿದೆ. ಇವುಗಳ ನಿರೂಪಣೆ ಹೀಗಿದೆ : 1 ಬಾಹ್ಯಬಲ ಪ್ರಯೋಗವಿಲ್ಲದಿದ್ದರೆ, ವಿರಾಮಸ್ಥಿತಿಯಲ್ಲಿರುವ ವಸ್ತು ಅದೇ ಸ್ಥಿತಿಯಲ್ಲಿರುವುದು; ಏಕರೀತಿ ವೇಗದಿಂದ ಚಲಿಸುತ್ತಿರುವ ವಸ್ತು ಅದೇ ವೇಗದಿಂದ ಸರಳರೇಖೆಯ ಮೇಲೆ ಚಲಿಸುತ್ತ ಇರುವುದು. 2 ಒಂದು ವಸ್ತುವಿನ ಸಂವೇಗದ ದರದಲ್ಲಿಯ ವ್ಯತ್ಯಯ ಪ್ರಯುಕ್ತ ಬಲಕ್ಕೆ ಸರಳಾನುಪಾತದಲ್ಲಿರುವುದು; ಮತ್ತು ಈ ಬದಲಾವಣೆ ಪ್ರಯುಕ್ತಬಲದ ದಿಶೆಯಲ್ಲಿಯೇ ಆಗುತ್ತದೆ. 3 ಪ್ರತಿಯೊಂದು ಕ್ರಿಯೆಗೂ ಅದಕ್ಕೆ ಸಮ ಮತ್ತು ವಿರುದ್ಧ ಪ್ರತಿಕ್ರಿಯೆ ಇರುವುದು. ಮೊದಲನೆಯ ನಿಯಮು ಚಲನೆಯಲ್ಲಾಗುವ ಬದಲಾವಣೆಗೆ ಕಾರಣವಾದ ಬಲದ ಲಕ್ಷಣವನ್ನು ನಿರೂಪಿಸಿದರೆ ಎರಡನೆಯದು ಬಲವನ್ನು ಅಳೆಯುವ ಕ್ರಮವನ್ನು ಸಿರೂಪಿಸುತ್ತದೆ. ಒಂದು ಕಣದ ರಾಶಿ M ಮತ್ತು ವೇಗ V ಇರಲಿ, ಆಗ ಅದರ ಗೆ ಸಂವೇಗ P = mV . ಆದ್ದರಿಂದ d ಬಲ F = k–(mV), ಇಲ್ಲಿ dt k ಅನುಪಾತದ ಸ್ಥಿರಾಂಕ, ಸಾಮಾನ್ಯವಾಗಿ ಸ್ಥಿರಾಂಕವಾದ್ದರಿಂದ F = krf ಸೂಕ್ತ ಏಕಮಾನಗಳ ಆಯ್ಕೆಯಿಂದ K ಯನ್ನು 1 ಎಂದು ಭಾವಿಸಬಹುದು. ಆಗ F = . ಈ ಬಲು ಮುಖ್ಯ ಸೂತ್ರ ವಸ್ತುಗಳನ್ನು ಕುರಿತ ಚಲನ ಸಮೀಕರಣಗಳನ್ನು ಬರೆಯಲು ಬಲು ಸಹಾಯಕವಾಗಿದೆ. ಬಲದ ಅಕ್ಷೀಯ ಘಟಕಗಳು ಅನುಕ್ರಮವಾಗಿ F Co X,Y,Z endo en X=mx, Y=my,Z=mz ಕಾರ್ಯ, ಸಾಮರ್ಥ್ಯ ಮತ್ತು ಶಕ್ತಿ: AB ವಕ್ರರೇಖೆಯ ಮೇಲೆ ಚಲಿಸುತ್ತಿರುವ ಕಣದ ಮೇಲೆ F ಎಂಬ ಬಲ ಪ್ರಯೋಗವಾಗಿದೆ. ಕಣ 1 ಕಾಲದಲ್ಲಿ C ಯಲ್ಲಿಯೂ. 1 + 81 ಕಾಲದಲ್ಲಿ D ಯಲ್ಲಿಯೂ ಇರಲಿ. 61 ಕಾಲದಲ್ಲಿ F ಬಲ ಯಾವ ಬದಲಾವಣೆಯನ್ನೂ ಹೊಂದಿಲ್ಲವೆಂದುಕೊಳ್ಳಲು 4 (9), ಈಗ C ಯಿಂದ Dಗೆ ಕಣ ಚಲಿಸಿದಾಗ ಆಗುವ ಕಾರ್ಯವನ್ನು (ವರ್ಕ್), 6W = F, 61 ಎಂದು ವ್ಯಾಖ್ಯೆ ಮಾಡುತ್ತೇವೆ. ಎಂದರೆ ಕಣ A ಯಿಂದ Bಗೆ ಚಲಿಸಿದಾಗ ಆಗುವ ಒಟ್ಟು ಕಾರ್ಯ B W = [F.dr A ಕಣದ ರಾಶಿ 1 ಸ್ಥಿರವಾದರೆ F = m = md(v2) .. F.dr=md ಒಟ್ಟು ಕಾರ್ಯ = = 1 B F.dr = A dv ಅಲ್ಲದೆ dr=v, 8t dt B ಕಾರ್ಯ ಮಾಡಬಲ್ಲ ಕ್ಷಮತೆಗೆ ಶಕ್ತಿ ಎನ್ನುತ್ತೇವೆ. ಇದರಲ್ಲಿ ಎರಡು ವಿಧ; ಚಲನಶಕ್ತಿ ಮತ್ತು ವಿಭವಶಕ್ತಿ. mu' ಕರೆಯುತ್ತೇವೆ. ಎಂದರೆ ಒಟ್ಟು ಕಾರ್ಯ = =7 ಎಂಬುದನ್ನು ಚಲನಶಕ್ತಿ (ಕೈನೆಟಿಕ್ ಎನರ್ಜಿ) ಎಂದು TB - TA, ಕಣವನ್ನು A ಯಿಂದ Bi ಒಯ್ಯುವಾಗ F ಎಂಬ ಬಲ ಮಾಡುವ ಒಟ್ಟು ಕಾರ್ಯ ಚಲನಶಕ್ತಿಯ ಹೆಚ್ಚುವರಿ ಎಂದಾಯಿತು. F. ಎಂಬುದು ಶಿಕೆ ಕಾಲದಲ್ಲಿ F ಮಾಡುವ ಕಾರ್ಯ. ಇದರ δι lim &r ದರ .. Ben &0 F =F= = F., ಕಾರ್ಯ ಮಾಡುವ & & dr dt ದರಕ್ಕೆ ಸಾಮರ್ಥ್ಯ (ಪವರ್) ಎಂದು ಹೆಸರು. T=' ಎಂಬುದು ಚಲನಶಕ್ತಿಯೆಂದು ಹೇಳಿದೆಯಷ್ಟೆ. ಇದಕ್ಕೆ ವೇಗ ಕಾರಣವೆಂಬುದು ಸ್ಪಷ್ಟ. ಅಂತೆಯೇ ಸ್ಥಾನದ ಪ್ರಭಾವದಿಂದಲೋ ರೂಪವ್ಯತ್ಯಾಸದಿಂದಲೋ ವಸ್ತುವಿನಲ್ಲಿ ಗುಪ್ತವಾಗಿರುವ ಶಕ್ತಿಗೆ ವಿಭವಶಕ್ತಿ (ಪೊಟೆನ್ನಿಯಲ್ ಎನರ್ಜಿ) ಎಂದು ಹೆಸರು. ಕಾರ್ಯನಿರ್ವಹಣೆಯ ಇಲ್ಲವೇ ಶಕ್ತಿ ವರ್ಗಾವಣೆಯ ದರಕ್ಕೆ ಸಾಮರ್ಥ್ಯ (ಪವರ್) ಎಂದು ಹೆಸರು. ಎಸ್‌ಐ ಏಕಮಾನದಲ್ಲಿ ಇದನ್ನು ವ್ಯಾಟ್‌ಗಳಲ್ಲಿ ಅಳೆಯುತ್ತಾರೆ. (1 ವಾಟ್ = 1 ಜೂಲ್/ ಸೆಕೆಂಡ್), ಬ್ರಿಟಿಷ್ ವ್ಯವಸ್ಥೆಯಲ್ಲಿ ಇದು ಅಶ್ವ ಸಾಮರ್ಥ್ಯ. 1 ಅಶ್ವ ಸಾಮರ್ಥ್ಯ 746 ವಾಟ್‌ಗಳು. ಶಕ್ತಿ ಸಂರಕ್ಷಣೆ (ಕನ್ಸರ್ವಷನ್ ಆಫ್ ಎನರ್ಜಿ) : ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸಬಹುದೇ ವಿನಾ ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಮಾಡಲು ಸಾಧ್ಯವಿಲ್ಲ. ಇದಕ್ಕೆ ಶಕ್ತಿ ಸಂರಕ್ಷಣ ನಿಯಮ ಎಂದು ಹೆಸರು. ಕಣಗತಿವಿಜ್ಞಾನ: ಒಂದು ವಸ್ತುವನ್ನು ಅದು ಚಲಿಸುತ್ತಿರುವ ಪರಿಸರದೊಡನೆ ಹೋಲಿಸಿದಾಗ ಆ ವಸ್ತು ಅನಂತ ಸೂಕ್ಷ್ಮವಾಗಿದ್ದರೆ ಆ ಪರಿಸರದಲ್ಲಿ ಅದನ್ನು ಒಂದು ಕಣವೆಂದು ಭಾವಿಸುತ್ತೇವೆ. ಉದಾಹರಣೆಗೆ ಸೌರವ್ಯೂಹದಲ್ಲಿ ಭೂಮಿ, ಚಂದ್ರ, ಗ್ರಹಗಳು, ಇವನ್ನೆಲ್ಲ ಬೇರೆ ಬೇರೆ ರಾಶಿಗಳಿರುವ ಭಿನ್ನ ಕಣಗಳೆಂದೇ ಗಣನೆಯ ಸೌಕರ್ಯಕ್ಕಾಗಿ ಭಾವಿಸುವುದು ವಾಡಿಕೆ. ಅದೇ ರೀತಿ ಪರಮಾಣುವೊಂದರ ನಸುತಿನ ಹುತ್ತ ನಿವಿಧ ಶಕ್ತಿಹಂತಗಳಲ್ಲಿ ಪರಿಣಿಸುತ್ತಿರುವ ಎರನುಗಳನ್ನು ಆ ಪರಿಸರದಲ್ಲಿ ಕಣಗಳೆಂದೇ ಭಾವಿಸುತ್ತೇವೆ. ಮೂರು ಆಯಾಮಗಳ ಆಕಾಶದಲ್ಲಿ ಒಂದು ಕಣ ಚಲಿಸುತ್ತದೆ ಎಂದು ಭಾವಿಸೋಣ. ಗಣಿತದ ಭಾಷೆಯಲ್ಲಿ ಆ ಕಣದ ಸ್ವಾತಂತ್ರ್ಯಾಂಕ (ಡಿಗ್ರಿ ಆಫ್ ಫ್ರೀಡಂ) ಮೂರು ಈಗ ದತ್ತ ಬಲಗಳ ಒಂದು ವ್ಯವಸ್ಥೆಯಲ್ಲಿ ಚಲಿಸುತ್ತಿರುವ ಒಂದು ಕಣದ ಚಲನೆಯನ್ನು ಈ ಕೆಳಗಿನಂತೆ ಗಣಿಸುತ್ತೇವೆ. (೩) ಮೊದಲು ಫಲಿತಬಲವನ್ನು ( ಎಂದರೆ ಕಣದ ಮೇಲೆ ವರ್ತಿಸುತ್ತಿರುವ ಎಲ್ಲ ಬಲಗಳ ಸದಿಶ ಮೊತ್ತ) ಪಡೆದು ಬಳಿಕ ಆಯ್ದ ಮೂರು ಪರಸ್ಪರ ಲಂಬದಿಶೆಗಳಲ್ಲಿ ಆದರ ಘಟಕವನ್ನು ಗುಣಿಸುತ್ತೇವೆ. (b) ಈ ಮೂರು ದಿಶೆಗಳಲ್ಲಿ ಪ್ರತಿಯೊಂದಕ್ಕೂ ನ್ಯೂಟನ್‌ನ ಎರಡನೆಯ ನಸುಮವನ್ನು ಅನುಕ್ರಮವಾಗಿ ಅನ್ವಯಿಸಿ ಕಣದ ವೇಗೋತ್ಕರ್ಷದ ಘಟಕಗಳನ್ನು (C) ಈ ಅವಕಲ ಸಮೀಕರಣಗಳನ್ನು (ವೇಗೋತ್ಕರ್ಷಗಳನ್ನು ಅನುಕಲಿಸಿ ಕಣದ ವೇಗ ಘಟಕಗಳನ್ನೂ ಸ್ಥಾಂತರಿಗಳನ್ನೂ ಬಯಸುತ್ತೇವೆ. ಕೇಂದ್ರೀಯ ಕಕ್ಷೆಗಳು (ಸೆಂಟ್ರಲ್ ಆರ್ಬಿಟ್ಸ್) : ಕಣಗತಿ ವಿಜ್ಞಾನ ಅನ್ವಯಕ್ಕೆ ಒಂದು ಉತ್ಕೃಷ್ಟ ನಿದರ್ಶನ ಕೇಂದ್ರೀಯ ಕಕ್ಷೆಗಳನ್ನು ಕುರಿತ ಪ್ರಶ್ನೆಗಳು. ಇಂಥ ಪ್ರಶ್ನೆಗಳ ಉಗಮವನ್ನು ಸೌರವ್ಯೂಹದ ಸ್ವರೂಪದ ಅಧ್ಯಯನದಲ್ಲಿ ಕಾಣಬಹುದು.<noinclude><references/></noinclude> npxu1ru3e4j9o2340p02fnk6higkr68 ಪುಟ:Mysore-University-Encyclopaedia-Vol-6-Part-16.pdf/೨೪ 104 5458 313660 154263 2026-04-30T14:01:20Z Pragathi. BH 7585 313660 proofread-page text/x-wiki <noinclude><pagequality level="1" user="Vaishnavi.v.sawai" /></noinclude>ಗಾಮ ಸಮಾಜ ಸಮಾಜಶಾಸ್ತ್ರಜ್ಞ ಸೊರೊಕಿನನೂ ಜಿಮ್ಮರಮನನೂ ಗ್ರಾಮಸಮಾಜದ ಪ್ರಧಾನ ಮಾನದಂಡ ಉದ್ಯೋಗ ಎಂದಿದ್ದಾರೆ. ಕೃಷಿಯೇ ಅದರ ಮೂಲಾಧಾರ. ಗ್ರಾಮೀಣ ಹಾಗೂ ಕೃಷಿಕ ಶಬ್ದಗಳು ಪರ್ಯಾಯವಾಚಕ ಎಂದರೂ ತಪ್ಪಲ್ಲ. ಕೃಷಿ ಕೇವಲ ಉದ್ಯೋಗವಲ್ಲ. ಅದು ಒಂದು ಜೀವನಮಾರ್ಗ. ಭೂಮಿತಾಯಿ ನೆಲದ ತುಣುಕೊಂದನ್ನು ಮಾರುವ ಪ್ರಸಂಗ ಬಂದಾಗ ಒಕ್ಕಲಿಗನ ಮನೆಯ ಜನರೆಲ್ಲ ಅನೇಕ ದಿನಗಳ ವರೆಗೆ ಗೋಳಿಡುವುದನ್ನು ನೋಡಿದಾಗ ಈ ಮಾತಿನ ಅರ್ಥವಾದೀತು. ಬೇಸಾಯಗಾರನ ಜೀವನ ನೆಲದ ಸುತ್ತ ಹೆಣೆದುಕೊಂಡಿದೆ. ಇದೇ ಕಾರಣಕ್ಕಾಗಿಯೇ ಇಲ್ಲಿ ನಿಸರ್ಗಕ್ಕೆ ಮೇಲುಗೈ ಗ್ರಾಮಸಮಾಜದಲ್ಲಿ ಕೆಲವೇ ಕೆಲವರು ಒತ್ತೊಟ್ಟಿಗೆ ಇರುವುದರಿಂದ ವೈಯಕ್ತಿಕ ಸಂಬಂಧಗಳು ಬೆಳೆಯುವುದು ಸಹಜ. ಹೀಗೆ ಗ್ರಾಮಸಮಾಜ ಕೃಷಿ ಪ್ರಧಾನವಾದುದು. ಹೀಗಿದ್ದರೂ ಕೃಷಿಯಲ್ಲದ ಇತರ ಉದ್ಯೋಗಗಳಿರುವ ಸಮುದಾಯಗಳನ್ನೂ ಗ್ರಾಮಸಮಾಜದಲ್ಲಿ ಸೇರಿಸುವುದಿದೆ. ಆದಿವಾಸಿಗಳ ನೆಲೆಗಳೂ ಹೊಲಗಳ ಮಧ್ಯ ಇರುವ ಒಂದೆರಡು ಮನೆಗಳಿರುವ ಕೃಷಿ ಗ್ರಾಮಗಳೂ ಕೃಷಿಕರೇ ತುಂಬಿರುವ ಜನನಿಬಿಡ ಗ್ರಾಮಗಳೂ ಗಣಿಗ್ರಾಮಗಳೂ ಬೆಸ್ತರ ಹಳ್ಳಿಗಳೂ ವಿವಿಧ ಕಸಬಿನವರ ಹಳ್ಳಿಗಳೂ ವಿವಿಧ ಜಾತಿಗಳೂ ವೃತ್ತಿಗಳೂ ನೆಲೆಸಿರುವ ಭಾರತದ ವಿಶಿಷ್ಟ ಗ್ರಾಮಗಳೂ ಮರುಭೂಮಿಯ ಅರಬರ ವಿಶಿಷ್ಟ ಆಶ್ರಯಗಳೂ ಹಿಮಸಾರಂಗದೊಡನೆ ಸಂಚರಿಸುವ ಜನರ ನೆಲೆಗಳೂ ಕುರುಬರ ಅಥವಾ ಗೋಪಾಲಕರ ಹಳ್ಳಿಗಾಡುಗಳೂ ಗ್ರಾಮಸಮಾಜದ ವಿವಿಧ ಉದಾಹರಣೆಗಳು. ಮತ್ತೀಚೆಗೆ ಗ್ರಗಳು ಸಮನಾಗಳನ್ನು ಗುರುತಿಸುವಲ್ಲಿ ಹಾಗಿ ಜನಸಂಖ್ಯೆಯು ಮಾನದಂಡವನ್ನು ಬಳಸುತ್ತಿದ್ದಾರೆ. ಪ್ರತಿಯೊಂದು ದೇಶವೂ ತನ್ನದೇ ಆದ ಸೂಚ್ಯಂಕವನ್ನು ಬಳಸುತ್ತದೆ. ಭಾರತದ ಜನಗಣತಿಯ ಪ್ರಕಾರ 5,000ಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಚದರ ಮೈಲಿಗೆ 1,000ಕ್ಕಿಂತ ಹೆಚ್ಚು ಜನಸಾಂದ್ರತೆ ಇರುವ ಹಾಗೂ ಶೇ.75ಕ್ಕಿಂತ ಹೆಚ್ಚು ಪುರುಷರು ಕೃಷಿಯಲ್ಲದ ಇತರ ಉದ್ಯೋಗಗಳಲ್ಲಿ ತೊಡಗಿರುವ ಸಮುದಾಯಗಳೇ ನಗರಗಳು. ಈ ಲಕ್ಷಣಗಳನ್ನು ಪಡೆಯದಿರುವ ಚಿಕ್ಕ ಸಮಾಜಗಳು ಗ್ರಾಮೀಣ ಸಮಾಜಗಳು. ಬೇರೆ ದೇಶಗಳಲ್ಲೂ ಹೀಗೆಯೇ 25,000, 10,000, 20,000 ಜನರಿಗಿಂತ ಕಡಿಮೆ ಇರುವ ಸಮುದಾಯಗಳನ್ನು ಗ್ರಾಮೀಣ ಎಂದು ಕರೆಯುತ್ತಾರೆ. ಕೆಲವೊಮ್ಮೆ ಜನಸಾಂದ್ರತೆ ಯನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಇಂಥ ಮಾನದಂಡಗಳು ಗ್ರಾಮಸಮಾಜದ ಸ್ವರೂಪವನ್ನು ಸರಿಯಾಗಿ ಕೊಡಲಾರವು. ಹಾಗೆಯೇ ಗ್ರಾಮ ಮತ್ತು ನಗರ ಸಮಾಜಗಳ ಭೇದಗಳನ್ನು ಸರಿಯಾಗಿ ತಿಳಿಸಲಾರವು. ಗ್ರಾಮದ ವ್ಯಾಖ್ಯೆಗೆ ನೋಡಿ- ಗ್ರಾಮ. ಗ್ರಾಮಸ್ಥನ ಪ್ರಪಂಚ ನಗರವಾಸಿಯ ಪ್ರಪಂಚಕ್ಕಿಂತ ಹಲವು ರೀತಿಗಳಲ್ಲಿ ಭಿನ್ನವಾಗಿದೆ. ಅನೇಕ ಸಮಾಜವಿಜ್ಞಾನಿಗಳು ಈ ಅಂತರಗಳನ್ನು ಮೊದಲಿನಿಂದಲೂ ಗುರುತಿಸುತ್ತ ಬಂದಿದ್ದಾರೆ. ಆದರೆ ಹೆಚ್ಚು ವ್ಯವಸ್ಥಿತವಾದ ವರ್ಗೀಕರಣವನ್ನು ಸೊರೊಕಿನ್ ಮತ್ತು ಜಿಮ್ಮರ್‌ಮನ್ 1929ರಲ್ಲಿ ಕೊಟ್ಟರು. ಅವರ ಪ್ರಕಾರ ಅನೇಕ ಭೌತಿಕ ಮತ್ತು ಸಾಮಾಜಿಕ ಆಧಾರಗಳ ಮೇಲಿಂದ ಈ ಎರಡು ಪ್ರಪಂಚಗಳನ್ನು ಪ್ರತ್ಯೇಕಿಸುವುದು ಸಾಧ್ಯ ಕೃಷಿ ಗ್ರಾಮಸಮಾಜದ ಮುಖ್ಯ ಉದ್ಯೋಗವಾದರೆ ವಾಣಿಜ್ಯ ಯಾಂತ್ರಿಕ ಕಸಬುಗಳು, ಆಡಳಿತ ಮುಂತಾದವು ನಗರಸಮಾಜದ ಉದ್ಯೋಗಗಳು. ಗ್ರಾಮ ಸಮಾಜದ್ದು ನಿಸರ್ಗದ ಆವರಣ. ನಗರ ಸಮಾಜದ್ದು ಮಾನವ ಆವರಣ. ಗ್ರಾಮ ಸಮುದಾಯಗಳು ಗಾತ್ರದಲ್ಲಿ ಚಿಕ್ಕವು; ನಗರದವು ದೊಡ್ಡವು. ಗ್ರಾಮಸಮಾಜದ ಜನಸಾಂದ್ರತೆ ವಿರಳ ; ನಗರದಲ್ಲಿ ಅಧಿಕ. ಗ್ರಾಮೀಣ ಜನ ಹೆಚ್ಚಾಗಿ ಒಂದೇ ಜನಾಂಗೀಯ ಹಾಗೂ ಮಾನಸಿಕ ಲಕ್ಷಣಗಳನ್ನು ಹೊಂದಿರುತ್ತಾರೆ. ನಗರವಾಸಿಗಳಲ್ಲಿ ವೈವಿಧ್ಯ ಬಹಳ ಭಿನ್ನತೆಗಳು ನಗರಗಳಲ್ಲಿ ಅತಿ ಹೆಚ್ಚು ಒಂದು ಪ್ರದೇಶದಿಂದ ಂಗಕ್ಕೆ, ಒಂದು ಉದ್ಯೋಗದಿಂದ ಇನ್ನೊಂದಕ್ಕೆ ಸಂಚರಿಸುವುದು ಗ್ರಾಮಸಮಾಜದಲ್ಲಿ ಎಷ್ಟು ಅಸಾಧ್ಯವೋ ನಗರಸಮಾಜದಲ್ಲಿ ಅಷ್ಟು ಸಹಜ. ಗ್ರಾಮೀಣ ತನ್ನ ಕೆಲವೇ ಕೆಲವು ಒಡನಾಡಿಗಳೊಡನೆ ಸಂಬಂಧಗಳನ್ನು ಹೊಂದಿರುತ್ತಾನೆ. ಈ ಸಂಬಂಧಗಳು ಮುಖಾಮುಖಿಯೂ ವೈಯಕ್ತಿಕವೂ ಗಾಢವೂ ಇರುತ್ತವೆ. ನಗರವಾಸಿಯ ವಲಯ ವಿಶಾಲವಾದುದು. ಅಲ್ಲದೆ ಅವನ ಸಂಬಂಧಗಳು ಹೆಚ್ಚಾಗಿ ಔಪಚಾರಿಕವಾದವು, ತಾತ್ಕಾಲಿಕವಾದವು. ಈ ವಿಭೇದಗಳನ್ನು ಪೂರ್ಣವಾಗಿ ಒಪ್ಪಲಾಗದು. ಅಲ್ಲದೆ, ಆಧುನಿಕ ಸಮಾಜ ವಿಜ್ಞಾನಿಗಳು ಸೂಚಿಸಿದಂತೆ ಇವು ಅಂಶಗಳಲ್ಲಿನ ಅಂತರಗಳೇ ಹೊರತು ಪ್ರಕಾರಗಳಲ್ಲಿನ ಮೂಲಭೂತ ಅಂತರಗಳಲ್ಲಿ, ನಗರ ಮನದಲ್ಲೂ ಪ್ರಾಥಮಿಕ ಸಂಬಂಧಗಳ ಜಾಲಗಳನ್ನು ನಗರಸಮಾಜದಲ್ಲೂ ಈಗ ಹೆಚ್ಚುಹೆಚ್ಚಾಗಿ ಗುರುತಿಸಲಾಗುತ್ತಿದೆ. ಗ್ರಾಮ ಮತ್ತು ನಗರಗಳ ಜನಗಳಲ್ಲಿ ಪರಸ್ಪರ ವಿನಿಮಯ ಹೆಚ್ಚುತ್ತಿದೆ ಎಂಬುದೂ ಸತ್ಯ. ಸಾಂಪ್ರದಾಯಿಕ ಗ್ರಾಮಗಳಲ್ಲಿಯೂ ಕೃಷಿಯಲ್ಲದೆ ಇತರ ಉದ್ಯೋಗಗಳು ಹೆಚ್ಚಿವೆ. ನಗರಗಳಲ್ಲಿ ದುಡಿಯುವ ಜನ ಗ್ರಾಮಗಳಲ್ಲಿ ಮನೆಮಾಡಿಕೊಳ್ಳುವುದೂ ಕೆಲವು ದೇಶಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಗಾಗಿ ಗ್ರಾಮ ನಗರ ವಿಭೇದಗಳನ್ನು ಹಿಂದಿನಷ್ಟು ನಿಚ್ಚಳವಾಗಿ ಗುರುತಿಸುವುದು ಸಾಧ್ಯವಾಗಿದೆ. 25€ ಗ್ರಾಮವೆಲ್ಲಿ ಮುಗಿಯಿತು, ನಗರವೆಲ್ಲಿ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಇದಕ್ಕಾಗಿಯೇ ಗ್ರಾಮ ನಗರ ಸಾಂತತ್ಯ ಎಂಬ ಕಲ್ಪನೆ ಈಗ ಬಳಕೆಗೆ ಬಂದಿದೆ. ಮುಖ್ಯ ನಗರ, ನಗರ, ಪಟ್ಟಣ, ಕಸಬ, ಗ್ರಾಮ, ಕೊಪ್ಪಲು, ಬಸ್ತಿ - ಇವೆಲ್ಲ ಸಾಮಾಜಿಕ ರೋಹಿತದಲ್ಲಿ ಒಂದರಲ್ಲೊಂದು ವ್ಯಾಪಿಸಿಕೊಂಡಿವೆ ಎಂದು ಸಮಾಜವಿಜ್ಞಾನಿಗಳ ಅಭಿಪ್ರಾಯ. ಸು. 1800ರಿಂದ ಪ್ರಪಂಚದಾದ್ಯಂತ ನಗರಗಳು ಬೆಳೆಯುತ್ತಿದ್ದರೂ ಇಂದಿಗೂ ಜನಸಂಖ್ಯೆಯ ಬಹುಪಾಲು ಗ್ರಾಮಸಮಾಜಕ್ಕೆ ಸೇರಿದೆ. 20,000ಕ್ಕಿಂತ ಕಡಿಮೆ ಜನರಿರುವ ಪ್ರದೇಶಗಳಲ್ಲಿ ವಾಸಿಸುವ ಜನಸಂಖ್ಯೆ 1800ರಲ್ಲಿ ಶೇ. 97 ಇತ್ತು. ಅದು 1850ರಲ್ಲಿ ಶೇ. 95, 1900 ರಲ್ಲಿ ಶೇ. 90.8 ಹಾಗೂ 1950 ರಲ್ಲಿ ಶೇ. 79 ಆಯಿತು. ಈ ಪ್ರಮಾಣ ಈಗ ಆಫ್ರಿಕದಲ್ಲಿ ಶೇ. 91, ಏಷ್ಯದಲ್ಲಿ ಶೇ. 87, ಮಧ್ಯ ಅಮೆರಿಕದಲ್ಲಿ ಶೇ. 79 ಯುರೋಪಿನಲ್ಲಿ ಶೇ. 65 ಎಂದು ಅಂದಾಜಾಗಿದೆ. ಭಾರತದಲ್ಲಿ 5,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಶೇ. 68.8 (2011) ಜನ ವಾಸಿಸುತ್ತಾರೆ. ಒಟ್ಟಿನಲ್ಲಿ ನಗರೀಕರಣ ಹೆಚ್ಚುತ್ತಿದ್ದರೂ ಗ್ರಾಮಸಮಾಜದ ಪ್ರಾಮುಖ್ಯ ಕುಗ್ಗಿಲ್ಲ. ಅಲ್ಲದೆ, ಗ್ರಾಮೀಣ ಜನತೆ ಹೆಚ್ಚಾಗಿ ಅಭಿವೃದ್ಧಿಶೀಲ ದೇಶಗಳಲ್ಲಿರುವುದರಿಂದ ಸಾಮಾಜಿಕ ಹಾಗೂ ಆರ್ಥಿಕ ಬೆಳೆವಣಿಗೆಯ ದೃಷ್ಟಿಯಿಂದಲೂ ಗ್ರಾಮಸಮಾಜವನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯ. ಬದಲಾಗುತ್ತಿರುವ ಭಾರತೀಯ ಗ್ರಾಮಸಮಾಜವನ್ನು ಅನುಲಕ್ಷಿಸಿ ಹೇಳುವುದಾದರೆ ಈ ತಿಳಿವಳಿಕೆ ಈಗ ಎಂದಿಲ್ಲದ ಮಹತ್ವ ಪಡೆದಿದೆ. ಐತಿಹಾಸಿಕವಾಗಿ ನೋಡಿದರೆ, ಗ್ರಾಮಸಮಾಜ ಮಾನವರ ಅತ್ಯಂತ ಮುಖ್ಯವಾದ ವಾಸಸ್ಥಾನ ಮಾನವ ಸಮಾಜ ಗ್ರಾಮೀಣ ಸಮಾಜವೆಂಬ ತೊಟ್ಟಿಲಲ್ಲಿ ಆಡಿ ಬೆಳೆಯಿತೆಂದು ಹೇಳಿದರೆ ತಪ್ಪಲ್ಲ. ಎಂದಿನಿಂದಲೂ ಅದು ನಮಗೆ ಆಹಾರ ಹಾಗೂ ಕಚ್ಚಾವಸ್ತುಗಳನ್ನು, ಆಹಾರ ಸಾಮಗ್ರಿಗಳನ್ನು ಕೊಟ್ಟು ಪೋಷಿಸುತ್ತಿದೆ. ಇಂದಿನ ನಗರಗಳೂ ಈ ಭರವಸೆಯಿಂದಲೇ ಉಳಿದುಕೊಂಡಿವೆ. ಹಿಂದಿನಿಂದಲೂ ಗ್ರಾಮಸಮಾಜ ನಗರಗಳಿಗೆ ಅಪಾರವನ್ನು ಮಾತ್ರವಲ್ಲ, ಜನಸಂಖ್ಯೆಯನ್ನೂ ಕೊಡುತ್ತ ಬಂದು ಅವನ್ನು ವೃದ್ಧಿಸಿದೆ ಪ್ರಪಂಚದ ನೈಸರ್ಗಿಕ ಸಂಪತ್ತನ್ನು ಕಾಪಾಡುವುದು ಗ್ರಾಮಸಮಾಜದ ವಿಶಿಷ್ಟ ಹೊಣೆ ಸಾಮಾಜಿಕ ಸಂಕ್ರಾಂತಿ ಕಾಲಗಳಲ್ಲಿ ಗ್ರಾಮಸಮಾಜ ಎಲ್ಲರಿಗೂ ರಕ್ಷಣೆ ನೀಡಿದೆ. ಈಗಿನ ದಿನಗಳಲ್ಲಿ ನಗರವಾಸಿಗಳಿಗೂ ಆಶ್ರಯನೀಡಿ ತನ್ನ ಉಪಯುಕ್ತತೆಯನ್ನು ಹೆಚ್ಚಿಸಿಕೊಂಡಿದ ಕೊನೆಯದಾಗಿ, ಮಾನವ ಸಂಸ್ಕೃತಿಯ ತಿರುಳನ್ನು ರಕ್ಷಿಸಿ ಮುಂದುವರಿಸಿಕೊಂಡು ಹೋಗುವುದರಲ್ಲಿ ಇದು ಮಹತ್ತ್ವದ ಪಾತ್ರವಹಿಸಿದೆ. ಗ್ರಾಮಸಮಾಜದ ಲಕ್ಷಣಗಳೂ ಕಾರ್ಯಗಳೂ ಕಳೆದ ಒಂದು ಶತಮಾನದಿಂದ ತೀವ್ರವಾಗಿ ಬದಲಾಗುತ್ತಿವೆಯೆಂದು ಹೇಳಬಹುದು. ಒಬ್ಬ ಸಮಾಜವಿಜ್ಞಾನಿ ಈ ಪರಿವರ್ತನೆಯನ್ನು ಗ್ರಾಮೀಣ ಕ್ರಾಂತಿ ಎಂದು ಕರೆದಿದ್ದಾನೆ. ಈ ಕ್ರಾಂತಿ ನವಶಿಲಾಯುಗದಲ್ಲಿ ಆದ ಕೃಷಿಯ ಆವಿಷ್ಕಾರದಂತೆಯೇ ಇಲ್ಲವೆ ನಗರ, ಬರವಣಿಗೆ ಹಾಗೂ ಲೋಹಗಳ ಆವಿಷ್ಕಾರದಂತೆಯೇ ಇಲ್ಲವೆ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ರಾಂತಿಯಂತೆಯೇ ಮಹತ್ತ್ವ ಪಡೆದಿದೆಯೆಂದು ಅವನ ಅಭಿಪ್ರಾಯ. ಸಾಂಪ್ರದಾಯಿಕ ಗ್ರಾಮಸಮಾಜಗಳು ಆಧುನೀಕರಣಕ್ಕೆ ಗುರಿಯಾಗುತ್ತಿವೆ. ಹಿಂದೆ ಉತ್ತರ ಅಮೆರಿಕ, ಇಂಗ್ಲೆಂಡ್, ಪಶ್ಚಿಮ ಯುರೋಪಿನಲ್ಲಿ ಆದ ಬದಲಾವಣೆಗಳಿಗಿಂತ ತ್ವರಿತವಾಗಿ ಬೇರೆ ಕಡೆಗಳಲ್ಲೂ ಈ ಪ್ರಕ್ರಿಯೆ ನಡೆಯುತ್ತಿದೆ. ನಗರಸಮಾಜದ ಕೆಲವು ಲಕ್ಷಣಗಳನ್ನೂ ಆಕರ್ಷಣೆಗಳನ್ನೂ ಗ್ರಾಮಸಮಾಜ ಸ್ವೀಕರಿಸುತ್ತಿದೆ ಎಂಬುದು, ಇಲ್ಲವೆ ನಗರೀಕರಣವಾಗುತ್ತಿದೆ ಎಂಬುದು ಪರಿವರ್ತನೆಯ ಒಂದು ಅಂಶ ಮಾತ್ರ ಇದಕ್ಕಿಂತ ಮುಖ್ಯವಾದ ಅಂಶವೆಂದರೆ ಗ್ರಾಮ ನಗರ ಪ್ರಭೇದಗಳೇ ಮಾಯವಾಗುತ್ತಿರುವುದು. ವಿಜ್ಞಾನ ಮತ್ತು ತಾಂತ್ರಿಕತೆಯ ಬೆಳೆವಣಿಗೆಯೂ ಉಪಯೋಗವೂ ಸಾರ್ವತ್ರಿಕವಾದ ಮತ್ತೊಂದು ಬದಲಾವಣೆ. ಕ್ರಮೇಣ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಮಾರ್ಪಾಟುಗೊಂಡು ಹಣ ಮತ್ತು ಮಾರುಕಟ್ಟೆಗಳಿಗೆ ಪ್ರಾಮುಖ್ಯವಿರುವ ಆರ್ಥಿಕ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಎಲ್ಲೆಲ್ಲೂ ಗ್ರಾಮೀಣ ಸಮುದಾಯಗಳು ಸಾಮಾಜಿಕ ಕ್ರಾಂತಿಗೆ ಸನ್ನದ್ಧವಾಗಿ ನಿಂತಂತಿವೆ. ಈ ಶತಮಾನದಲ್ಲಿ ಸಾಧಿಸಿದ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯೂ ಗ್ರಾಮಸಮಾಜದ ಮೇಲೆ ತನ್ನ ಪ್ರಭಾವವನ್ನು ಬೀರಿದೆ ಎಂಬುದು ನಿಸ್ಸಂಶಯದ ಮಾತು. ಈ ಪ್ರಭಾವದ ಪ್ರಮಾಣ ವಿವಿಧ ದೇಶಗಳಲ್ಲಿ ಬೇರೆಬೇರೆಯಾಗಿದೆ. ಭಾರತದಲ್ಲಿ ಯಾಂತ್ರೀಕೃತ ಕೃಷಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ, ಏಷ್ಯ ಮತ್ತು ಆಫ್ರಿಕದ ಅನೇಕ ಭಾಗಗಳಲ್ಲಿ ಅಗೆಯುವ ಕೋಲು ಅಥವಾ ಪ್ರಾಚೀನ ನೇಗಿಲನ್ನು ಬಿಟ್ಟರೆ ಬೇರೆ ಯಂತ್ರಗಳು ಇಲ್ಲ. ಒಂದು ಅಂದಾಜಿನ ಪ್ರಕಾರ ಪ್ರಪಂಚದ ವ್ಯವಸಾಯದಲ್ಲಿ ಉಪಯೋಗಿಸುವ ಶಕ್ತಿಯ ಹತ್ತರಲ್ಲಿ ಒಂಬತ್ತು ಪಾಲು ಮಾನವ ಹಾಗೂ ಪ್ರಾಣಿವರ್ಗದಿಂದ ಬರುತ್ತದೆ. ಸಾಂಪ್ರದಾಯಿಕ ಸಮಾಜಗಳು ಇಂದಿಗೂ ನಮ್ಮ ಜನಸಂಖ್ಯೆಯ ಶೇ. 80 ಭಾಗವನ್ನು ಕೃಷಿಯಲ್ಲೇ ತೊಡಗಿಸುತ್ತಿವೆ. ಹೀಗಿದ್ದರೂ ಇಂಗ್ಲೆಂಡಿನಂಥ ಕೆಲವು ದೇಶಗಳು ತಮ್ಮ ಕೆಲಸಗಾರರಲ್ಲಿ<noinclude><references/></noinclude> emuhx98e4a4x8i7u8udji3fkf2nhste ಪುಟ:Mysore-University-Encyclopaedia-Vol-6-Part-1.pdf/೪೦ 104 6092 313706 154116 2026-04-30T15:03:40Z Shreelatha.Halemane 7642 313706 proofread-page text/x-wiki <noinclude><pagequality level="1" user="Rashmi.m" /></noinclude>90 ಗಣ ಸಿದ್ಧಾಂತ S ಒಂದು ಗಣವಾಗಿದ್ದರೆ ಇದರ ಸಮಸ್ತ ಉಪಗಣಗಳನ್ನೂ ಒಳಗೊಂಡಿರುವ ಒಂದು ಗಣ ಉಂಟು. ಈಗ ಈ ಗಣದಲ್ಲಿ 5 ನ ಉಪಗಣಗಳೇ ಅಲ್ಲದೆ ಇತರ ಧಾತುಗಳೂ ಇರುವುದಕ್ಕೆ ಅವಕಾಶವಿದೆ. ಈ ತೊಂದರೆಯನ್ನು ನಿವಾರಿಸಲು P(S) = (XIX CS} ಎಂದು ವಿಶಿಷ್ಟಿಕರಿಸಿದರೆ P(S) ನಲ್ಲಿ S ನ ಉಪಗಣಗಳು ಮಾತ್ರ ಧಾತುಗಳಾಗಿರುತ್ತವೆ. P(S) ಗೆ S ನ ಘಾತಗಣವೆಂದು ಹೆಸರು. ಉದಾಹರಣೆ : S = {1, 2) ಆಗಿದ್ದರೆ ಆಗ P(S). (1), (2), (1, 2)) ಹೀಗೆ P(S) ನಲ್ಲಿ 22 ಧಾತುಗಳಿವೆ. ಹೀಗೆಯೇ S ನಲ್ಲಿ 7 ಧಾತುಗಳಿದ್ದರೆ P(S) ನಲ್ಲಿ 27 ಧಾತುಗಳಿರುತ್ತವೆ. S ಸಾಂತಗಣವಾಗಿದ್ದರೆ p(s) ನಲ್ಲಿರುವ ಧಾತುಗಳ ಸಂಖ್ಯೆ 2ರ ಒಂದು ಘಾತ. ಇಂಥ ಗಣಗಳನ್ನು ಘಾತಗಣಗಳೆಂದು ಕರೆಯುವುದು ಈ ಕಾರಣದಿಂದ. E ಮತ್ತು F ಗಳು ಯಾವ ಎರಡು ಗಣಗಳಾದರೂ P(E) P (F) P (EF) PE U P(F) C P(EU F) ಎಂಬ ಸಂಬಂಧಗಳು ದೊರೆಯುತ್ತವೆ. ಬೂಲಿಯನ್ ಬೀಜಗಣಿತ : ದತ್ತಗಣ Sನ ಸಮಸ್ತ ಉಪಗಣಗಳ ಸಂಯೋಗ (U) ಮತ್ತು ಛೇದನ ( ) ಪರಿಕರ್ಮಗಳಿಗೆ ಅನುಸಾರವಾಗಿ ಪಾಲಿಸುವ ಕೆಲವು ನಿಯಮಗಳನ್ನು ಅಮೂರ್ತೀಕರಿಸಿ ಅವುಗಳಿಂದ ದೊರೆಯುವ ಸಂಬಂಧಗಳನ್ನೇ ಆದ್ಯುಕ್ತಿಗಳಾಗಿ (ಪಾಸ್ಟುಲೇಟ್ಸ್) ತೆಗೆದುಕೊಂಡು ಅವುಗಳ ಆಧಾರಗಳ ಮೇಲೆ ರಚಿತವಾಗಿರುವ ಗಣಿತಶಾಖೆಗೆ ಬೂಲಿಯನ್ ಬೀಜಗಣಿತವೆಂದು ಹೆಸರು. ತರ್ಕಶಾಸ್ತ್ರದಲ್ಲಿ ಬರುವ ವರ್ಗಸಿದ್ಧಾಂತದಲ್ಲಿ (ಥಿಯೊರಿ ಆಫ್ ಕ್ಲಾಸಸ್) ಬೀಜಗಣಿತದ ಸೂತ್ರಗಳನ್ನು ಅನ್ವಯಿಸಲು ಹೊರಟವರಲ್ಲಿ ಮೊದಲಿಗನಾದ ಜಾರ್ಜ್ ಬೂಲ್ (ನೋಡಿ- ಬೂಲ್, ಜಾರ್ಜ್) ಎಂಬ ಇಂಗ್ಲಿಷ್ ತರ್ಕ ಮತ್ತು ಗಣಿತಶಾಸ್ತ್ರಜ್ಞನ ಹೆಸರಿನಲ್ಲಿ ಈ ಬೀಜಗಣಿತ ಪ್ರಸಿದ್ಧವಾಗಿದೆ. ಬೂಲಿಯನ್ ಬೀಜಗಣಿತ ಗಣಿತಸಿದ್ಧಾಂತವೊಂದೇ ಅಲ್ಲದೆ ಇನ್ನೂ ಅನೇಕ ವಾಸ್ತವಿಕ ಸನ್ನಿವೇಶಗಳಲ್ಲಿ ಅರ್ಥಪೂರಿತವಾಗಿ ಅನ್ವಯವಾಗಿದೆ. S ಒಂದು ವಿಶ್ವಗಣವೂ PS) ಇದರ ಘಾತಗಣವೂ ಆಗಿರಲಿ, ಈಗ A, B, C ಗಳು P(S) ಗೆ ಸೇರಿರುವ ಯಾವ ಧಾತುಗಳಾದರೂ ಸಂಯೋಗ ಮತ್ತು ಛೇದನ ಕ್ರಿಯೆಗಳಲ್ಲಿ ಅವು ಮುಂದೆ ಕಾಣಿಸಿರುವ ಸಂಬಂಧಗಳನ್ನು ಏರ್ಪಡಿಸುವುದನ್ನು ಹಿಂದೆಯೇ ನೋಡಿದ್ದೇವೆ. 1 AUB 2 AU 3 AU (B BUA, A B=B A = A, A S=A C) (AUB) (AUC) A (BUC)=(A B) U (A C) 4 AUA'S, A A' = 0 ಈಗ ಮೇಲಿನ ಪರಿಕಲ್ಪನೆಗಳನ್ನು ಅಮೂರ್ತೀಕರಿಸೋಣ. B ಒಂದು ಗಣವನ್ನೂ V ಮತ್ತು ಎಂಬ ಚಿಹ್ನೆಗಳು ಡಿ ಯಲ್ಲಿ ವ್ಯಾಪರಿಸಿದುವ ಎರಡು ದ್ವಿಗುಣ ಪರಿಕರ್ಮಗಳನ್ನೂ ಸೂಚಿಸಲಿ. ಈ ಪರಿಕರ್ಮಗಳು B ಗೆ ಸೇರಿದ ಎಲ್ಲ ಧಾತು ೩, b, C....ಗಳಿಗೂ ಮುಂದೆ ಹೇಳಿರುವ ಆದ್ಯುಕ್ತಿಗಳನ್ನು ಪಾಲಿಸುವಂತಿದ್ದರೆ BV, ) ಎಂಬ ವ್ಯವಸ್ಥೆಯನ್ನು (ಸಿಸ್ಟಂ) ಒಂದು ಬೂಲಿಯನ್ ಬೀಜಗಣಿತವೆಂದು 1 ವ್ಯತ್ಯಯ ನಿಯಮ a Vb=bVa a b=b a 2 V ಎಂಬ ಪರಿಕರ್ಮಕ್ಕೆ 2 ಎಂಬ ಒಂದು ಏಕಾಂಶವೂ ಎಂಬುದಕ್ಕೆ ಆ ಎಂಬ ಒಂದು ಏಕಾಂಶವೂ B ಯಲ್ಲಿರುತ್ತವೆ. ಇವು ಪರಸ್ಪರ ಪ್ರತ್ಯೇಕ. ಎಂದರೆ a V Z=a, a u =a, Z U 3 ಪ್ರತಿಯೊಂದು ಪರಿಕರ್ಮವೂ ಇನ್ನೊಂದರೊಂದಿಗೆ ವಿತರಣ ನಿಯಮವನ್ನು ಅನುಸರಿಸುತ್ತದೆ. av (bc)=(a vb) (avc) a (bv c)=(a b) v (a c) 4 B ಯ ಪ್ರತಿಯೊಂದು ಧಾತು ಡಿ ಗೂ ava = U ಮತ್ತು a a =Z ಆಗುವಂತೆ ೩' ಎಂಬ ಒಂದು ಧಾತು Bಯಲ್ಲಿರುತ್ತದೆ. ಇಲ್ಲಿ ಹೇಳಿರುವ ಸನ್ನಿವೇಶಗಳು P(S) ನ ಧಾತುಗಳಾದ S ನ ಸಮಸ್ತ ಉಪಗಣಗಳು U ಮತ್ತು ಪರಿಕರ್ಮಗಳಿಗೆ ಹೇಗೆ ಹೊಂದಿಕೊಂಡಿವೆ ಎಂಬುದನ್ನು ಗಮನಿಸಬೇಕು. 2 ಮತ್ತು 4 ಗಳು ಅನುಕ್ರಮವಾಗಿ ಮತ್ತು S ಗಳಿಗೆ ಅನ್ವಯವಾಗುತ್ತವೆ. ಹೀಗೆ ಬೂಲಿಯನ್ ಬೀಜಗಣಿತದ ಆದ್ಯುಕ್ತಿಗಳಿಗೆ ಸರಿಹೊಂದುವ ಒಂದು ಮೂರ್ತ ಪ್ರತಿರೂಪ (ಕಾಂಕ್ರೀಟ್ ಮಾಡೆಲ್) ಇರುವುದರಿಂದ ಮೇಲಿನ ಆದ್ಯುಕ್ತಿಗಳ ಸಮೂಹ ಸಂಗತವಾಗಿದೆ. ಬೂಲಿಯನ್ ಬೀಜಗಣಿತದ ಕೆಲವು ಮುಖ್ಯ ಗುಣಗಳು, ದೈತ ತತ್ತ್ವ (ಪಿನ್ಸಿಪಲ್ ಆಫ್ ಡ್ಯೂಆಲಿಟಿ): ಮೇಲಿನ ಆದ್ಯುಕ್ತಿಗಳಲ್ಲಿ ಉದ್ದಕ್ಕೂ V ಮತ್ತು ಪರಿಕರ್ಮಗಳನ್ನೂ ಏಕಾಂಶಗಳಾದ 2 ಮತ್ತು 1 ಗಳನ್ನೂ ಪರಸ್ಪರವಾಗಿ ವ್ಯತ್ಯಯಿಸಿದರೆ ಪುನಃ ಇವೇ ಆದ್ಯುಕ್ತಿಗಳನ್ನು ಪಡೆಯುತ್ತೇವೆ. ಆದ್ದರಿಂದ ಈ ಕೆಳಗಿನ ಪ್ರಮೇಯಗಳು ದೊರೆಯುತ್ತವೆ. 1 ಬೂಲಿಯನ್ ಬೀಜಗಣಿತದ ಯಾವ ಪ್ರಮೇಯದಲ್ಲೇ ಆಗಲಿ ೪ ಮತ್ತು ಗಳನ್ನೂ 2 ಮತ್ತು 4 ಗಳನ್ನೂ ಸದಸ್ಯರ ವ್ಯತ್ಯಯಿಸಿದರೆ ದದದ ವಾಕ್ಯವೂ ಒಂದು ಸತ್ಯವಾದ ಪ್ರಮೇಯ. 2 ava a a a = ೩ ಎಂಬ ವರ್ಗಸಮ ನಿಯಮಗಳನ್ನು ಪ್ರತಿಯೊಂದು ಧಾತುವೂ ಪಾಲಿಸುತ್ತದೆ. 3 avu=uba Z = Z 4 a (av b) = a ಮತ್ತು av (ab) = a (ವಿಲೀನಕ ನಿಯಮಗಳು- ಅಬ್ಬಾರ್ಷನ್ ಲಾಸ್) Sav(bvc) (av b) v cab a (bc)=(a b) C (ವಿತರಣ ನಿಯಮಗಳು) 6 ದತ್ತ ೩ ಗೆ ಅನ್ವಯಿಸುವ ಈ ಏಕೈಕವಾದುದು. ಎಂದರೆ a ava=u, ava" = u a a = z, a a” = Z ಆಗಿದ್ದರೆ ಆಗ a" = a' 7 ಡಿಮಾರ್ಗನ್‌ನ ನಿಯಮಗಳು : (avb)'=abbab (a b)=a'vb ವ್ಯಾಖ್ಯೆ : 2 ಮತ್ತು b ಗಳು B ಗೆ ಸೇರಿದ ಧಾತುಗಳಾಗಿದ್ದು av b = b ಆದಾಗ ಮತ್ತು ಆದಾಗ ಮಾತ್ರ ೩ < b (೩ ಯು b ಗಿಂತ ಚಿಕ್ಕದು) ಎಂದು ವ್ಯಾಸಲ್ಲಿಸುತ್ತೇವೆ. ಇದನ್ನು ಡಿ ಯ ಅಮ ಸಂಬಂಧವನ್ನುತ್ತೇವೆ. ಇದರ ಸಂಬಂಧದಲ್ಲಿ ಕೆಲವು ಪ್ರಮೇಯಗಳನ್ನು ಮುಂದೆ ಬರೆದಿದೆ. 8 B ಯ ಎಲ್ಲ ೩ ಗಳೂ <a, 9 a< b b < a endo en a = b 10 a < b ಮತ್ತು b < C ಆಗಿದ್ದರೆ ಆಗ ac (ವಾಹಕ ನಿಯಮ) 11 B ಯ ಪ್ರತಿಯೊಂದು ೩ ಗೂ Z<< U 12 a <x b<xendo en (avb <x ಸಂಬಂಧಗಳು ಮತ್ತು ಉತ್ಪನ್ನಗಳು. 1 ಕಾರ್ಟೀಸಿಯನ್ ಗುಣಲಬ್ಧಗಳು (ಕಾರ್ಟೀಸಿಯನ್ ಪ್ರಾಡಕ್ಟ್): S ( 0) ಮತ್ತು T ( 0) ಎರಡು ದತ್ತ ಗಣಗಳಾಗಿರಲಿ. ಈಗ S € S ಮತ್ತು t G 7 ಆಗಿರುವಂತೆ (S, 1) ರೂಪದಲ್ಲಿರುವ ಎಲ್ಲ ಕ್ರಮಯುಕ್ತ ಧಾತುಯುಗಗಳನ್ನು ನಿರ್ಮಿಸೋಣ. ಇವುಗಳಿಂದಲೇ ಕೂಡಿರುವ ಗಣವನ್ನು S ಮತ್ತು T ಗಳ ಕಾರ್ಟೀಸಿಯನ್ ಗುಣಲಬ್ಧ ಎಂದು ಕರೆಯುತ್ತೇವೆ; ಹಾಗೂ ಇದನ್ನು SXT ಎಂದು ನಿರೂಪಿಸುತ್ತೇವೆ. SXT ((s, t) SESET) ಉದಾಹರಣೆ : S={1,2, 3, 4, ಮತ್ತು T= {a, b, c} endo en SXT = {(1, a), (1, b), (1, c), (2, a), (2, b), (2, c), (3, a), (3, b), (3, c), (4, a), (4, b), (4, c)} S ಇದರಲ್ಲಿ 4 X 3 = 12 ಧಾತುಗಳಿವೆ. ಹೀಗೆ S ಮತ್ತು 7 ಗಳು ಸಾಂತ ಗಣಗಳಾಗಿದ್ದು 5 ನಲ್ಲಿ 171 ಧಾತುಗಳೂ T ಯಲ್ಲಿ 7 ಧಾತುಗಳೂ ಇದ್ದರೆ ಆಗ S XT ಯಲ್ಲಿ XY ಧಾತುಗಳಿರುತ್ತವೆ. crobe S1, S2, {(S1, S2, ಗಣವನ್ನು 51, S2 Sn ಗಳು ಗಿ ಅಶೂನ್ಯ ಗಣಗಳಾಗಿದ್ದರೆ ಆಗ Sn) | SjЄ Sj, Sn ಗಳ ಕಾರ್ಟೀಸಿಯನ್ ಗುಣಲಬ್ಧವೆಂದು<noinclude><references/></noinclude> rb4vgp1e45qyojmo51h5h8ngfk8od2h ಪುಟ:ಹಗಲಿರುಳು.djvu/೩೩ 104 38631 313680 293245 2026-04-30T14:30:25Z Shreesha Sharma 7840 /* Validated */ 313680 proofread-page text/x-wiki <noinclude><pagequality level="4" user="Shreesha Sharma" />{{Left|೨೪ ---------- --- --..-.-..}} {{center|'''ಕನ್ನಡ ಕೋಗಿಲೆ, ಮೇ ೧೯೧೮.'''}}</noinclude>{{Left|೨೪}}{{center|ಕನ್ನಡ ಕೋಗಿಲೆ ಮೇ ೧೯೧೮}} ನೀನೆಂದರೆ, ಆ ಕಡೆಗೂ ಹಿತಚಿಂತಕನು, ನಮ್ಮವರಿಗಾದರೂ, ನಿನ್ನಲ್ಲಿ ನಂಬಿಕೆಯುಂಟು, ಅದರಿಂದ ನಡುವೆ ನಿಂತು, ದಡೆಹಿಡಿದು ತಪ್ಪೊಪ್ಪು ಗಳನ್ನು ಅಳೆದುಬಿಡು. '''ಕವಿ:-'''ರಾಯ, ಅವರವನಾದ ಈ ಸದಾಗತಿಯೂ ಮಧ್ಯಸ್ಥನಾಗಿರಲಿ, ಒಬ್ಬನಿಗಿಂತಲೂ ಇಬ್ಬರೆ ಲೇಸು “ದ್ವೇಷೋಪಿ ಸಮ್ಮತಶಿಷ್ತ?” ಎಂಬ ಕವಿ ಕಾಳಿದಾಸನ ಮಾತಿನಂತೆ, ಹಗೆಗಳ ಸಾಲಿನವರಾದರೂ ಈ ಶಿಷ್ಯರಿಬ್ಬರಲ್ಲಿಯೂ ನಮಗೆ ಬರವಸೆಯುಂಟಲ್ಲ ವೆ? '''ನಕ್ಷತ್ರಪತಿ:- '''ಮುಚ್ಚು ಮರೆ ಏನು? ಕವಿಯೆಂದುದು ಸವಿಮಾತು. '''ಜಲಧರ:-''' ಸರಿ, ಆದರೆ ಒಂದು ವೇಳೆ ಲೋಕವು ನಮ್ಮ ಮಧ್ಯಸ್ಥಿಕೆಗೆ ಒಪ್ಪದಿದ್ದರೂ, ಅವರ ಜೀವನಕ್ಕೆ ಅಡ್ಡಬರುವುದು ಅಧಿಕಾರದ ಲಕ್ಷಣವಲ್ಲ. '''ನಕ್ಷತ್ರಪತಿ:-''' ಸರಿ, ಓಷಧೀಶನಾದ ನಾನಾದರೂ, ಬೆಳೆಗಳನ್ನೊಣಗಿಸಿ, ಲೋಕದ ಆರೋಗ್ಯವನ್ನೂ ತುತ್ತನ್ನೂ ಮುತ್ತಿಸುವವನಲ್ಲ, ತಪ್ಪಿಗೆ, ಬೆನ್ನಿಗೆ ಬಡಿಬೇಕಲ್ಲದೆ ಹೊಟ್ಟೆಗೆ ಹೊಡೆಯಬಾರದು. , '''ಜಲಧರ''':- '''ಇನ್ನೇನು? ಇಬ್ಬರದೂ ಒಂದೇ ಮನೆಯಾಯಿತು, ಆದರೆ, ಇಕ್ಕಡೆ ಯವರೂ ಮಧ್ಯಸ್ಥರ ಕೆಳಗಿರುವುದು ತಕ್ಕುದು. ಲೋಕವು, ಹೇಗೂ ಕೆಳಗಿದೆ. ನೀವೂ ಆ ಸಮಯದಲ್ಲಿ ನಮ್ಮೊಳಗಿರಬೇಕಾದೀತು. '''ನಕ್ಷತ್ರಪತಿ:-'''ಒಳ್ಳೆಯದು, ಆದರೆ, ನೀವು ಮಾತುಕತೆ ನಡೆಯಿಸುವಾಗ, ಲೋಕದವರು, ಕೆಳಗಾದರೂ ನಿಮ್ಮಿದಿರಲ್ಲಿಯೆ ಇರುವರು, ನಾವಾದರೋ, ಹಿಂದುಗಡೆ ಮೋರೆಯಡಗಿಸಿಕೊಂಡಿರಬೇಕಾಗುವುದು, ಅದರಿಂದ, ನಮ್ಮ ಪ್ರತಿನಿಧಿಯಾಗಿ, ಕತ್ತಲೆಯೊಂದು ನಿಮ್ಮಿದಿರಲೇ ಇರಬೇಕು, ನಿಮ್ಮ ಬರವಸೆ, ನಮಗೆ ಎಷ್ಟರಮಟ್ಟಿಗಿದೆಯೆಂದು, ನಿಮಗೇ ಮನಮುಟ್ಟಿರುವುದಷ್ಟೆ. ಆದರೂ ಇದೊಂದು ನಮ್ಮವರ ಗೌರವಾರ್ಥವಾಗಿ '''ಜಲಧರ:-''' ಆಗಲಿ, ಮನಸ್ಸಿಗೆ ಮತ್ಸರವುಂಟೆ? ನಾನಿನ್ನು, ಲೋಕದ ಒಡನಾಡಯಾದ ಈ ಸದಾಗತಿಯನ್ನೆ ಮುಂದೆ ಮಾಡಿ, ಅವರೊಡನೆ ಮಾತಾಡುತ್ತೇನೆ.<noinclude></noinclude> 2xl1f38oen6z2943597yrl5y1y1hurs ಪುಟ:ಹಗಲಿರುಳು.djvu/೩೪ 104 38632 313681 293252 2026-04-30T14:31:42Z Shreesha Sharma 7840 /* Validated */ 313681 proofread-page text/x-wiki <noinclude><pagequality level="4" user="Shreesha Sharma" />{{center|'''ಹಗಲಿರುಳು'''}} {{Right|೨೫}}</noinclude> [ಅದಕ್ಕೆ ನಕ್ಷತ್ರಪತಿ ಸೈಗುಟ್ಟಿ, ಪರಿವಾರದೊಡನೆ ಜಲಧರನ ಮರೆಹೊಕ್ಕನು.. ಮಧ್ಯಸ್ಥರು ಅಡಿದೆಗೆವುದಕ್ಕೆ ಮೊದಲೆ, ಕಣ್ಣು ಕುತ್ತಿದರೂ ಕಾಣದ ಕತ್ತಲೆ ಎತ್ತೆತ್ತಲೂ ಮತ್ತೆ ಮುಸುಕಿ,ವೇಷಧಾರಿಗಳು ಅತ್ತಿತ್ತ ಸರಿವ ಮೊದಲೆ ಬೀಳುವ ಜವನಿಕೆಯಾಯಿತು. ಸೆರೆಸಿಕ್ಕಿದಲ್ಲಿ ಉಳಿಹೊಗಿಸುವುದು ದುಷ್ಟರ ಕಟ್ಟಳೆ.ಜಲಧರನು ತಿರುಗಿ ಲೋಕವನ್ನು ನೋಡಿದನು.ಎಲ್ಲೆಲ್ಲಿಯ ತೇಜಸ್ವಿಯ ಬಾವಟಿಗಂಬಗಳ, ಬೇರೆ ಬೇರೆ ಬೆಳಕಿನ ಪತಾಕೆಗಳೂ, ಕಾರ್ಗತ್ತಲೆಗಣಿಯ ವಣಿಗಳಂತೆ, ಜಳಜಳಿಸುತ್ತಿದ್ದುವು. ಕತ್ತಲೆ ವಿಸ್ತರಿಸಿದಷ್ಟೂ ಸಾರಣೆನೆಲದಲ್ಲಿ ಚೆಲ್ಲಿದ ಜಲಬಿಂದುಗಳಂತೆ, ಆ ದ್ವಜಗಳು ತಳ ತಳಿಸಿ ನೆಲೆನಿಲ್ಲುತ್ತಿದ್ದವು. ಎದುರಾಳುಗಳು, ಸಡಿಲಾಗಿ ಹೊಕ್ಕು ಹೊರಡುತ್ತ ಕೆಳೆಯ೦ತಿದ್ದರೆ, ನಿಷ್ಕಪಟಿಗಳ ಎಣಿಕೆಯ ಬೆಳಕು, ಮರಳಿಗೆ ಬಿದ್ದ ನೀರಿನಂತೆ ಆರಿಹೋಗುವುದು ಸ್ವಭಾವವು. ದೃಢನಿಶ್ಚಯದವರ ಬಗೆ ಬಯಲಾಗಬೇಕಾದರೆ, ವಿರೋಧಿಗಳ ಒತ್ತಾಟವೇ ಬೇಕು. ಇರಲಿ, ಜಲಧರನು, ತನ್ನ ಶಾಂತ ನಾವ ಆಂತರ್ಯನನ್ನು ತಿಳಿಸಿ ಸದಗತಿಯನ್ನು ಲೋಕಕ್ಕೆ ಕಳುಹಿದನು. ಆ ಸದಾಗತಿಯ ಬರುವಿಕೆಯನ್ನು ಹೀಗೆ ಬಣ್ಣಿಸಬಹುದು, {{center|ಕಂದ | ಜಲಧರನಂ ತನ್ನವರೊಡ}} {{center|ನೊಳಹೊಕ್ಕನು ರಾಜನಿಗೆ ಕತ್ತಲೆಯಿತ್ತಂ }} {{center|ತಲೆದೊರುತವನ ಬಗೆಯೇ}} {{center|ಬಲವಾಗಿದೆ, ಲೋಕವೆನ್ನ ನುಡಿಗೊಪ್ಪುವುದೆ? | ೧ !!}} {{center|ಎನ್ನುವ ಸಂದೇಹದ ಚಳಿ }} {{center|ಯಿಂನಡುಗುತ್ತಾ ವಮಾತನೆತ್ತಲಿ, ನೆಲದಿ || }} {{center|ಮುನ್ನೆಂದು ಶಂಕೆಗೊಳ್ಳು ತ }} {{center|ತನ್ನಯ ಕೈ ಬಿಸಿ ಮೆಲ್ಲ ಮೆಲ್ಲನೆ ಸುಳಿದಂ||೨||}} ಸದಾಗತಿ ಲೋಕಕ್ಕಿಳಿದು, ತೇಜಸ್ವಿಯನ್ನು ಬಿಟ್ಟು, ಮೊದಲು ಊರವರ ಕಿವಿಯನ್ನೆ ಊದಬೇಕೆಂದು ಹವಣಿಸಿದನು. ಆದರೆ, ಅವರು ಸದಾಗತಿಯ ಚಳಿಗೆ ಸಂದೇಹಿಸಿ, ಅದನ್ನೆಲ್ಲದೆ, ತೇಜಸ್ವಿಯೆಡೆಗೇ ಹೋದರು, ದೃಢನಿಶ್ಚಯದ ಹಿಂದಾಳುಗಳು, ನಿಷ್ಟರಾದ ಮುಂದಾಳುಗಳ ಕಣ್ಮರೆಯಿಸಿ ಈಚೆಯ ಕಡ್ಡಿಯನ್ನಾದರೂ ಆಚೆಗೆ ಇಡಲು ಸಮ್ಮತಿಸರೆಂಬುದು ಆಶ್ವರ್ಯವಲ್ಲ. ಉಪಾಯವಿಲ್ಲದೆ, ಸದಾ ಗತಿಯ ತೇಜಸ್ವಿಯ ಸಮ್ಮುಖಕ್ಕೇ ಹರಿಯಬೇಕಾಯಿತು.]<noinclude></noinclude> 1fqcmthwe5ei9kufcmgvxkdmpzvtj6t ಪುಟ:ದಾಮಿನಿ.djvu/೧೦ 104 56632 314226 278956 2026-05-01T02:53:47Z Pragathi. BH 7585 /* Proofread */ 314226 proofread-page text/x-wiki <noinclude><pagequality level="3" user="Pragathi. BH" /></noinclude>{{center|ಶ್ರೀ ಕೃಷ್ಣ ಸೂಕ್ತಿಮುಕ್ತಾವಳಿ.}} ತೊಡೆಯ ಮೇಲೆ ಮಲಗುವರು; ತಾಯ ಕಯ್ಯಲ್ಲಿ ಉಣ್ಣುವರು; ತಾಯ ಕತೆ ಗಳನ್ನು ಕೇಳುವರು; ತಾಯ ಮೊಗವನ್ನು ನೋಡುವರು; ತಾಯಿಯೊಡನೆ ಮು ದ್ದು ಮುದ್ದಾಗಿ ಮಾತನಾಡುವರು; ತಾಯಿಯೊಂದಿಗೆ ಜಗಳವಾಡುವರು; ಗಲಭೆ ಮಾಡುವರು; ತಾಯ ಸಂಗಡ ದೌರಾತ್ಮವನ್ನು ನಡೆಯಿಸುವರು. ಆದರೆ, ದಾ ಮಿನಿಯ ಅದೃಷ್ಟದಲ್ಲಿ ಅವಾವುವೂ ಇಲ್ಲ ವೇತಕ್ಕೆ? ಅಜ್ಜಿಯಿರುವಳು; ಬಲು ಒಳ್ಳೆ ಯವಳು; ತನ್ನನ್ನು ತಾಯಂತೆಯೆ ಪ್ರೀತಿಸುವಳು. ಆದರೆ, ತಾಯಿ? ಅವಳ ಆದರ? ಅವಳ ಪ್ರೀತಿ? ಅದಾವ ಪರಿ?-ತನ್ನ ತೃತೀಯವರ್ಷದಲ್ಲಿಯೆ ತಾಯನ್ನು ನೀಗಿ ಕೊಂಡಿದ್ದ ಆ ದಾಮಿನಿಗೆ ಅದು ಹೇಗೆ ಗೊತ್ತಾಗಬೇಕು? ಎಲ್ಲಿಯೂ, ಒಂದೊಂದು ವೇಳೆ, ಕೊಂಚಕೊಂಚವಾಗಿ, ಅವಳಿಗೆ ಆ ನೆನಪು! ಕೊಂಚಕೊಂಚ;-ಕೇವಲ ಛಾಯಾಮಾತ್ರ!--ಕೇವಲ ಒಂದು ದೇಹ;-ಆ ಮೇಲೆ, ಬರೀ ಒಂದು ಮುಖ!!-- ಬಾಲ್ಯಕಾಲದಲ್ಲಿ ಒಂದು ಬಾರಿ ದುರ್ಗೊತ್ಸವವನ್ನು ನೋಡಿದಳು;- ಕೇವಲ ಒಂದೇ ಬಾರಿ: - ಮಾತ್ತಾವಾಗಲೂ ನೋಡಿದುದಿಲ್ಲ;-ಪ್ರೌಢಾವಸ್ಥೆಯಲ್ಲಿ ಹೇಗೆ ಆ ದುರ್ಗೊತ್ಸವದ ದುರ್ಗಾ ವಿಗ್ರಹದ ಜ್ಞಾಪನವಾಗಬಹುದೋ ಹಾಗೆಯೆ, ಈಗ, ಅವ ಳಿಗೆ ತನ್ನ ತಾಯ ಜ್ಞಾಪಕ!! ಎಷ್ಟೋ ಬಾರಿ, ಮಾತೃವಿಗ್ರಹವನ್ನು ಮನಸ್ಸಿನ ಲ್ಲಿಯೇ ಪ್ರತಿಷ್ಠಾಪನಮಾಡುವಳು;-ಬಟ್ಟೆಗಳಿಂದಲೂ ಆಭರಣಗಳಿಂದಲೂ ಮನಸ್ಸಿ ನಲ್ಲಿಯೇ ಅದನ್ನಲಂಕರಿಸುವಳು;-ಅನಂತರ, ನಗೆಮೊಗದಿಂದ, ಅತ್ಯಾದರದಿಂದ, ಮನಬಂದಂತೆ, ಆ ದಿವ್ಯದೇವೀಮೂರ್ತಿಯ ಸರ್ವಾಂಗಗಳನ್ನೂ ಅಳವಡಿಸು ವಳು;-ಅಳವಡಿಸಿ, ಆ ಬಳಿಕ, ಮನಸ್ಸಿನಲ್ಲಿಯೇ-“ಅಮ್ಮಾ ಅಮ್ಮಾ!” ಎಂದು ಕರೆಯತೊಡಗುವಳು. ಇಂದೂ, ತಾಯ ವಿಚಾರವನ್ನು ಮನಸ್ಸಿನಲ್ಲಿಯೇ ಭಾವಿಸಿಕೊಳ್ಳುತ್ತಿದ್ದ ಹಾಗೆ,-ತಾಯ ವಿಚಾರ, ದೀಪದ ವಿಚಾರ, ಸ್ವಪ್ನದ ವಿಚಾರ, ರಮೇಶನ ವಿಚಾ ರ-ಸಮಸ್ತವಿಚಾರಗಳೂ ಮೇಲಿಂದ ಮೇಲೆ ಮನಸ್ಸಿಗೆ ಬಂದು, ದಾಮಿನಿಯ ಹೃದಯದಲ್ಲಿ ಅತಿಶಯವಾದ ವ್ಯಥೆಯನ್ನುಂಟುಮಾಡಿದುವು. ದಾಮಿನಿಯು “ಸತ್ತ ರೆ ಸುಖ'' ವೆಂದುಕೊಂಡಳು. -- @++-.. {{center|ದ್ವಿತೀಯ ಪರಿಚ್ಛೇದ.}} ಹತ್ತು ವರ್ಷಗಳಾದ ಮೇಲೆ, ಒಂದು ದಿನ, ಅಪರಾಹ್ನದಲ್ಲಿ, ದಾಮಿನಿಯೋಬ್ಬಳೇ ಕಿರುಮನೆಯಲ್ಲಿ ಮಂಚದ ಮೇಲೆ ಹಾಸುಗೆಯನ್ನು ಹಾಸುತ್ತಿದ್ದಳು, ಪಶ್ಚಿಮ<noinclude></noinclude> pwlbh89zanf57szb8exrc4bxwb64lsu ಪುಟ:ದಾಮಿನಿ.djvu/೧೧ 104 56633 314230 125238 2026-05-01T03:19:26Z Pragathi. BH 7585 /* Proofread */ 314230 proofread-page text/x-wiki <noinclude><pagequality level="3" user="Pragathi. BH" /></noinclude>{{center|ದಾಮಿನಿ.}} ದಿಶೆಯ ಕ್ಷುದ್ರಗವಾಕ್ಷದಿಂದ ಹಾಸುಗೆಯ ಮೇಲೆ ಬಂದು ಬಿದ್ದ ಸೂರ್ಯಕಿರಣ ಗಳು ಅವಳ ಮನೋಜ್ಞವಾದ ಮುಖಮಂಡಲದಲ್ಲಿ ಪ್ರತಿಬಿಂಬಿತವಾಗುತ್ತಿದ್ದುವು. ನಾಸಾಗ್ರದಲ್ಲಿಯೂ ಕೆನ್ನೆಯ ಮೇಲೂ ಸಣ್ಣ ಸಣ್ಣ ಬೆವರಿನ ಹನಿಗಳು ಚಿಕ್ಕಚಿಕ್ಕ ಮುತ್ತಿನ ಮಣಿಗಳಂತೆ ಪ್ರಕಾಶಿಸುತ್ತಿದ್ದುವು. ಒದ್ದೆಯ ಚೌಕದಿಂದ ದಾಮಿನಿಯು ಮೆಯ್ಯನ್ನೊರಸಿಕೊಳ್ಳುತ್ತಿದ್ದಳು. ದಾಮಿನಿಯಾಗ ಬಾಲೆಯಲ್ಲ: ಹದಿನೇಳು ವರ್ಷದ ಯುವತಿ, ಅವಳ ಸರ್ವಾವಯವಗಳೂ ಈಗ ಸಂಪೂರ್ಣತೆಯನ್ನು ಹೊಂದಿವೆ. ದೇಹದ ಬೆಳೆವಣಿಗೆಗೆ ತಕ್ಕಂತೆ, ಅಂಗಚಾಲನದಲ್ಲಿಯೂ ಗಾಂಭೀರ್ಯವು ಸಿದ್ಧಿಸಿದೆ. ಸ್ವಭಾವತಃ ಗೌ ರಾಂಗಿಯಾದ ದಾಮಿನಿಯಲ್ಲಿ ಆ ಬಣ್ಣವು ಆಪೇಕ್ಷೆಮಾಡಿದುದಕ್ಕಿಂತಲೂ ಅತಿಶಯ ವಾಗಿ ನಿರ್ಮಲವಾಗತೊಡಗಿದೆ. ಮೆಯ್ಯನೊರಸಿಕೊಂಡು, ದಾಮಿನಿಯು ಕನ್ನಡಿಯನ್ನು ತೆಗೆದಳು. ಅಷ್ಟರ ಲ್ಲಿಯೆ ಅಂಗಳದಲ್ಲಿ ಅಪರಿಚಿತವಲ್ಲದ ಒಂದು ಸ್ವರ ಕೇಳಿ ಚಂಚಲೆಯಾಗಿ, ಅಲ್ಲಿಯೆ ಕನ್ನಡಿಯನ್ನೆಸೆದು, ಬೇಗನೆ ಬಾಗಿಲ ಬಳಿಗೆ ಬಂದು ನಿಂದಳು, ಆರನ್ನು ಬಾಲ್ಯದಲ್ಲಿ « ಅಣ್ಣಾ ! ರಮೇಶ!'' ಎಂದು ಕರೆಯುತ್ತಿದ್ದಳೋ ಅವನೇ ಇಂದು ಅಂಗಳದಲ್ಲಿ ನಿಂದು, ತನ್ನ ಚಿಕ್ಕಮ್ಮನೊಡನೆ ಅದೇನನ್ನೋ ಮಾತನಾಡುತ್ತಿದ್ದನು. ಸತೃಷ್ಣನಯನೆ ಯಾಗಿ ಅವಳವನನ್ನು ನೋಡತೊಡಗಿದಳು. ರಮೇಶನು ಇನ್ನಾರೂ ಅಲ್ಲ; ಈಗಲವನು ದಾಮಿನಿಗೆ ಜೀವನಸರ್ವಸ್ತನಾದ ಸ್ವಾಮಿ!<br /> {{gap}}ಮಾತು ಮುಗಿಯಿತು; ರಮೇಶನು ತನ್ನ ಶಯನಗೃಹವನ್ನು ಪ್ರವೇಶಮಾಡಿ ದನು. ಹಾಸುಗೆಯ ಮೇಲೆ, ಒಂದೆರಡು ಅರಳಿದ ಹೂಗಳು ಬಿದ್ದಿರುವುದನ್ನು ನೋಡಿ-“ನನ್ನ ನಾಮಾವಳಿ*ಯಲ್ಲಿದ್ದ ಹೂಗಳನ್ನು ಕದ್ದ ಕಳ್ಳನಾರೋ?'' - ಎಂದನು.<br /> {{gap}}ದಾಮಿನಿ:- “ಚೆನ್ನಾಯಿತು! ಒಳ್ಳೆಯ ಕೆಲಸ! ಹೂಗಳನ್ನು ತಂದು ನಾಮಾವಳಿ ಯಲ್ಲಿ ಕಟ್ಟಿಡಕೂಡುವುದು! ಇತರರು ಅದನ್ನು ಕದ್ದು ಕೊಳ್ಳುವುದಕ್ಕೆ ಆಗಲಾರದೆ? ಈಗ, ಆರೋ ಕದ್ದು ಕೊಂಡು ಹೋಗಿ, ಒಳ್ಳೆಯ ಕೆಲಸವಾಯಿತು!” <br /> {{gap}}ರಮೇಶ:- “ಒಳ್ಳೆಯ ಕೆಲಸವಾಯಿತು; ಅಲ್ಲವೇನೊ? ಈ ಬಾರಿ, ಕಳ್ಳನನ್ನು ಹಿಡಿಯಕೂಡಿದ್ದರೆ, ಗೊತ್ತಾಗುತ್ತಿತ್ತು!” * ದೇವರ ನಾಮಗಳನ್ನು ಕಸೂತಿಮಾಡಿದ ಚೀಟಿಯ ಬಟ್ಟೆಯ ಉತ್ತರೀಯ, (ಹೋದವ ಪಂಚ.) - ಇದು ಹೆಚ್ಚಾಗಿ ಬಂಗಾಳೀಯರ ಭದ್ರಗೃಹಗಳಲ್ಲಿರುವುದು.<noinclude></noinclude> 4oblvq4b9on14cdpiuz26jjfdeilfua ಪುಟ:ದಾಮಿನಿ.djvu/೧೨ 104 56634 314232 125239 2026-05-01T03:25:51Z Pragathi. BH 7585 /* Proofread */ 314232 proofread-page text/x-wiki <noinclude><pagequality level="3" user="Pragathi. BH" /></noinclude>8 {{center|ಸೂಕ್ತಿ ಮುಕ್ತಾವಳಿ.}} * * * * * * \r\ / # * * * * * * * \ ಹಿಡಿವ ಪ್ರಯಾಸವಿಲ್ಲ;-ಕಳ್ಳನು ತಾನಾಗಿಯೇ ಬಂದು, ಸಿಕ್ಕುಬಿದ್ದನು. ರಮೇಶನು ದಾಮಿನಿಯ ಗಲ್ಲಗಳನ್ನು ಹಿಡಿದನು. ಹಾಗೆಯೆ, ತನ್ನ ಎರಡು ಕಯ್ಗಳಿಂದ ಅವಳ ಕಿವಿಗಳೆರಡನ್ನೂ ಮುಚ್ಚಿ, ಮುಖವನ್ನು ಮೇಲಕ್ಕೆತ್ತಿ ಹಿಡಿದು ಕೊಂಡು, ನೋಡತೊಡಗಿದನು. ದಾಮಿನಿಯೂ ರಮೇಶನ ಬಾಹುಗಳನ್ನು ಹಿಡಿ ದುಕೊಂಡು, ಊರ್ಧ್ವವದನೆಯಾಗಿ ಅವನನ್ನು ನೋಡಲಾರಂಭಿಸಿದಳು. ಹಾಗೆಯೆ, ನೋಡುನೋಡುತ್ತ, “ನನ್ನ ಸರ್ವಸ್ವ!?” – ಎಂದಳು. ದಾಮಿನಿಯ ಕಣ್ಣುಗಳಲ್ಲಿ ಒಮ್ಮೆಯಿಂದೊಮ್ಮೆಯೆ, ನೀರು ತುಂಬಿತು. ಅವಳು ದೊಡ್ಡದಾಗಿ ಅತ್ತು ಬಿಟ್ಟಳು. ರಮೇಶನು ದಾಮಿನಿಯನ್ನು ಬಿಟ್ಟು ಬಿಟ್ಟು, ಭಗ್ನ ಸ್ವರದಿಂದ-“ನೀನು ನಿತ್ಯವೂ ಅಳುತ್ತಿರುವೆಯೇಕೆ?- ಎಂದನು. ಕಣ್ಣನೊರಸಿಕೊಳ್ಳುತ್ಯ, ದಾಮಿನಿಯು-“ ನೀವು ನನ್ನನ್ನು ನಿತ್ಯವೂ ಆದರಿಸುತ್ತಿರುವಿರೇಕೆ?” – ಎಂದಳು. ಅಷ್ಟರಲ್ಲಿಯೆ, ಬಾಗಿಲ ಬಳಿಯಲ್ಲಿ, ಘನನಿಶ್ವಾಸದ ಶಬ್ದವುಂಟಾಯಿತು. ಆರೋ, ಇನ್ನೊಬ್ಬರು ಬಿಕ್ಕಿಬಿಕ್ಕಿ ಅಳುತ್ತಿರುವಂತಿದ್ದಿತು. ರಮೇಶನೂ ದಾಮಿನಿ ಯೂ ಇಬ್ಬರೂ ವ್ಯಸ್ತರಾಗಿ, ನೋಡುವುದಕ್ಕೆಂದು ಆ ಕಡೆಗೆ ಓಡಿಹೋದರು. ಅರ್ಧವಯಸ್ಕಳಾದ ಅಪರಿಚಿತೆಯಾದ ಒಬ್ಬ ಹೆಂಗುಸು ಸೀರೆಯ ಸೆರಗಿನಿಂದ ಕಣ್ಣ ನೊರಸಿಕೊಳುತ್ತೆ, ನಡೆದುಹೋಗುತ್ತಿದ್ರಳು, ದಾಮಿನಿಯೂ ಆ ಹೆಂಗುಸಿನ ಹಿಂಗ ಡೆಯೇ ನಡೆದಳು. ಇಬ್ಬರೂ ಹೊರಬಾಗಿಲಿನ ಹತ್ತಿರಹತ್ತಿರವಾದರು. ಒಡನೆಯೆ ಆ ಹೆಂಗುಸು ಹಠಾತ್ತಾಗಿ ಹಿಂದಿರುಗಿದಳು; ಹಿಂದಿರುಗಿ, ದಾಮಿನಿಯನ್ನು ನೋಡಿ, ಒಮ್ಮೆಯಿಂದೊಮ್ಮೆಯೆ, ನಿಂದೇ ಬಿಟ್ಟಳು, ಅವಳನ್ನು ನೋಡಿದರೆ, ಉನ್ಮಾದಿನಿ ಯೆಂದು ಬೋಧೆಯಾಗುತ್ತಿತ್ತು, ನೋಡುತ್ತಿದ್ದ ಹಾಗೆ, ದಾಮಿನಿಗೆ ಏನೋ ಮನ ಸ್ಸಿಗೆ ಬಂದಿತು. ಅದೇನೆಂಬುದನ್ನು ಅವಳಿಂದ ನಿಶ್ಚಯಮಾಡಲಾಗಲಿಲ್ಲ. ಹರಾ ತಾಗಿ ದಾಮಿನಿಯ ಗಲ್ಲಗಳನ್ನು ಹಿಡಿದುಕೊಂಡು, ಅವಳ ವಕ್ಷಸ್ಥಲದಲ್ಲಿ ತನ್ನ ಮುಖವನ್ನಿಟ್ಟು, ಉನ್ಮಾದಿನಿಯು- ಅಮಾ! ಅಮಾ!”-ಎಂದು ಅಳಲಾರಂಭಿಸಿ ದಳು. ಏನೇನೋ ಹೇಳಿದಳು;' ಎಷ್ಟೋ ಆಶೀರ್ವಾದಮಾಡಿದಳು; ದಾಮಿನಿಗೆ ಅದಾವದೂ ಅರ್ಥವಾಗಲಿಲ್ಲ: ಆದರೂ, ಅವಳು ಆಳತೊಡಗಿದಳು. ಅಳು ವರನ್ನು ಕಂಡರೆ, ತನಗೂ ಅಳು ಬರುವುದು; ಅದೇತಕ್ಕೆಂಬುದನ್ನು ಆರಿಂದಾದರೂ ತಿಳಿವುದಕ್ಕಾದೀತೆ? ಮೆಲ್ಲ ಮೆಲ್ಲನೆ, ಅವಳು ಉನ್ಮಾದಿನಿಯ ಆ ಗಾಢಾಲಿಂಗನದಿಂದ ಮುಕ್ತಿಯನ್ನು ಹೊಂದಿ,–“ಅಮ್ಮಾ! ನೀನು ಯಾರೆ?” ಎಂದು ಕೇಳಿದಳು. ಉನ್ಮಾದಿನಿಯೊಂದನ್ನೂ ಹೇಳಲಿಲ್ಲ. ಸುಮ್ಮನೆ * ಅಮ್ಮಾ ಅಮ್ಮಾ!” – ಎಂದು ಅಳತೊಡಗಿದಳು. ದಾಮಿನಿ ಕೇಳಿದಳು:-( ಅಮ್ಮಾ! ಅಳುವೆಯೇಕೆ??<noinclude></noinclude> 2yfqguxffs0ot56mn24cgb06k7fp8x8 ಪುಟ:ದಾಮಿನಿ.djvu/೧೩ 104 56635 314303 125240 2026-05-01T04:43:06Z Pragathi. BH 7585 /* Proofread */ 314303 proofread-page text/x-wiki <noinclude><pagequality level="3" user="Pragathi. BH" /></noinclude>{{center|ದಾಮಿನಿ.}} {{Right|(Q)8}} * * * * * * * ಉನ್ಮಾದಿನಿಯು ಪ್ರಶ್ನೆ ಮಾಡಿದಳು:- “ ನಿನಗೆ ಅಮ್ಮನಿಲ್ಲವೆ?'' ದಾಮಿನಿಗೆ ಹಠಾತ್ತಾಗಿ ದುಃಖವು ಬಂದಿತು. ಗದ್ದ ದಸ್ವರದಿಂಗ, - “ದೇವರಿಗೆ ಗೊತ್ತು!' ಎಂದು ಅಳತೊಡಗಿದಳು.<br /> {{gap}}ಉನ್ಮಾದಿನಿ:- "ನೋಡು; - ನಿನ್ನ ತಾಯಿಗಾಗಿ) ನೀನು ಅಳುತ್ತಿರುವೆ:-ನನ್ನ ತಾಯಿ ಇಂದು ನನಗೆ ದೊರೆಗಳು--ನಾನು ಅಳಬೇಡವೆ?'<br /> {{gap}}ಹಠಾತ್ತಾಗಿ, ವಿದ್ಯುಲ್ಲತೆಯಂತೆ, ಒಂದು ವಿಚಾರವೂ ದಾಮಿನಿಯ ಮನಸ್ಸಿ ನಲ್ಲಿ ಹೊಳೆಯಿತು: “ಇವಳು ನನ್ನ ತಾಯಿಯಲ್ಲವೇನು?”<br /> {{gap}}ಅಹುದು: ಅವಳೇ ತಾಯಿ-ಧಾಮಿಸಿ ತನ್ನವಳದ ತಾಯಿ! ಸ್ವಾಮಿ ಶೋಕದಿಂದ ಹುಚ್ಚಿಯಾಗಿ ಓಡಿಹೋಗಿದ್ದಳು. ಎಲ್ಲಿಗೆ ಹೋಗಿದ್ದಳೋ... ಎಲ್ಲಿ ದೃಳೆ – ಆರು ಬಲ್ಲರು? ಭೈರವಿಯಂತೆ, ಕೆಲವು ಕಾಲ, ತ್ರಿಶೂಲಧಾರಿಣಿಯಾಗಿ ಅಲೆಯುತ್ತಿದ್ದಳು:- ಪುನಃ, ಬಹುಕಾಲದ ಮೇಲೆ ಸಂಸಾರದಲ್ಲಿ ಸ್ಮತಿಯಂಟಾ ಯಿತು; - ತನ್ನ ದಾಮಿನಿಯನ್ನು ನೋಡುವುದಕ್ಕಾಗಿ ಹಿಂದಿರುಗಿದಳು: -ಎಲ್ಲೆಲ್ಲಿ ಯೋ ಅಡಗಿದ್ದು, ಅವಳನ್ನಂತೂ ನೋಡಿದಳು;- ಅವಳ ಮನಸ್ಸಿನಲ್ಲಿ ಹರಾತಾಗಿ ಭಾವನೆಯುಂಟಾಯಿತು:- ಅವಳಲ್ಲವೆ ನನ್ನ ತಾಯಿ?” ಅಷ್ಟರಲ್ಲಿ ಯೆ, ಹಿಂದಣಿಂದ ಆರೋ ತನ್ನನ್ನು ಕರೆದಂತಾಯಿತು.-- ಆರೇಳಿ ಕರೆವರು? ರಮೇಶನ ಚಿಕ್ಕತಾಯಿ!-ದಾಮಿನಿ ಚಕಿತೆಯಾಗಿ ಹಿಂದಿರುಗಿದಳು ಹಿಂದಿರುಗಿದವಳು, ಒಂದು ಬಾರಿ, ಆ ಹುಚ್ಚಿ ನಿಂದಿದ್ದ ಕಡೆಗೆ ತಿರುಗಿ ನೋಡಿ ದಳು. ಹಚ್ಚಿ ಅಲ್ಲಿರಲಿಲ್ಲ: ಹೊರಟೇ ಹೋಗಿದ್ದಳು. ಅವಳನ್ನು ಹಿಂಬಾಲಿಸ ಲೆ?'- ಎಂದು ಒಮ್ಮೆ ಯೋಚಿಸಿದಳು, ಅದಕ್ಕಾಗಿಯೆ ಒಂದೆರಡು ಹಟ್ಟೆಗಳನ ಮುಂದಿಟ್ಟಳು. ಪುನಃ, ಏನನೋ ಯೋಚಿಸಿ, ಹಿಂದೆ ಬಂದಳು. ಮನೆಯನ್ನು ಪ್ರವೇಶಿಸಿದಳು, “ಹೆಂಗಸು ಯಾರು?” – ಎಂದು ರಮೇಶನು ಕೇಳಿದುದಕ್ಕೆ ಅನ್ಯಮನಸ್ಕಳಾಗಿ, ಏನನ್ನೋ ಯೋಚಿಸುತ್ತಾ ಮೆತ್ತಗೆ-ಹುಚ್ಚಿ ?” – ಎಂತ ಉತ್ತರಕೊಟ್ಟಳು. ರಮೇಶನು ಮತ್ತೆ ಯಾವ ಮಾತನ್ನೂ ಆಡದೆ, ಹೊರಗೆ ಹೋದನು. ದಾ. ಮಿನಿ ಪುನಃ ಶಯನಗ್ರಹವನ್ನು ಪ್ರವೇಶಿಸಿಗಳು, ದಿಂಬಿನ ಮೇಲೆ ಮುಖವನ್ನಿಟ್ಟು ಕೊಂಡು, ನಿಶ್ಯಬ್ದವಾಗಿ, ಎಷ್ಟೋ ಅತ್ತಳು, ಅಸ್ಪುಟಸ್ವರದಿಂದ, ಒಂದೆರಡು ಬಾರಿ, “ ಅಮ್ಮಾ” »ಎಂದು ಕರೆದಳು, ಪಾಪ' ಎಷ್ಟೋ ಬಾಲ್ಯದಲ್ಲಿಯೆ ಆ ಅಮ್ಮನನ್ನು ಕಳೆದುಕೊಂಡಿದ್ದಳು, ಅಂದಿನಿಂದಲೂ, ಆರನೂ “ ಅಯ್ಯಾ!” ಎಂದು ಸಂಬೋಧಿಸಲಿಲ್ಲ. ಇ೦ದು, ಹುಚ್ಚಿಯ ವಕ್ಷಸ್ಥಲದಲ್ಲಿ ಮುಖವನ್ನಿಟ್ಟುಕೊಂಡು,<noinclude></noinclude> 3lg21rzzpad2r1k2wdbkdtgpmnrhhl6 ಪುಟ:ನನ್ನ ಸಂಸಾರ.djvu/೧೮೩ 104 57466 314017 160759 2026-04-30T17:31:46Z Pragathi. BH 7585 314017 proofread-page text/x-wiki <noinclude><pagequality level="1" user="1810268beulah" /></noinclude> {{rh|center=ಶಂಕರಕಥಾಸಾರ|left=|right=೪೫}} ಅದನ್ನು ಕೇಳಿ ಅಚಾರ್ಯರು "ಒಂದಾನೊಂದುಕಾಲದಲ್ಲಿ ಓರ್ವಸ್ತ್ರೀಯು ತನ್ನ ಎಳೆಯ ಹುಡುಗನನ್ನು ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ ಕುಳಿತಿದ್ದ ಒಬ್ಬ ಯೋಗಿಯ ವಶಕ್ಕೆ ಕೊಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿ ಗೋ ಹೋಗಿ ಬರುವಷ್ಟರಲ್ಲಿ ತನ್ನ ಮಗನು ಮೃತನಾಗಿರುವುದನ್ನು ನೋಡಿ ಆಕೆಯು ವ್ಯಸ ನಾಕ್ರಾಂತಳಾಗುತ್ತಿರಲು ಆ ಯೋಗಿಯ ಪರಕಾಯಪ್ರವೇಶವಿದ್ಯಾಬಲದಿಂದ ತನ್ನ ಆತ್ಮವನ್ನು ಆ ಮಗುವಿನ ದೇಹದೊಳಕ್ಕೆ ನುಗ್ಗಿ ಸಿದ ಪ್ರಯುಕ್ತ ಅವಳ ಮಗುವು ನಿದ್ರೆ ಯಿಂದೆದ್ದವನಂತೆ ಎದ್ದು ಪ್ರಸಿದ್ಧನಾದೀ ಹಸ್ತಾಮಲಕಾಚಾರ್ಯನಾಗಿರುವನು ; ಇವನು ಸಕಲ ಶಾಸ್ತ್ರಜ್ಞನಾದರೂ ಅವಿಚ್ಛಿನ್ನ ಸಮಾಧಿ: ಷ್ಠನಾಗಿರುವುದರಿಂದ ಅವನು ವೃತ್ತಿಯ ಅರಚನೆಗೆ ಅರ್ಹನಲ್ಲ, ಸನಂದನನು ಭಾಷ್ಯಕ್ಕೊಂದು ವ್ಯಾಖ್ಯಾನವಂ ಬರೆಯಲಿ" ಎಂದು ಹೇಳಿ ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾನ್ತಜ್ಞಾನಪ್ರಕಶಗ ಳಾದ ಸ್ವತಂತ್ರಗ್ರಂಥಗಳಂ ರಚಿಸು" ಎಂದು ಸುರೇಶ್ವರರಿಗೆ ರಹಸ್ಯದಲ್ಲಿ ಹೇಳಲು ಅವರು ಅದರಂತೆ 'ನೈಷ್ಕರ್ಮಸಿದ್ದಿ ' ಯೆಂಬ ಸ್ವತ .ತ್ರಗ್ರಂಥವನ್ನು ರಚಿಸಿ ಗುರುಗಳಿ ಗರ್ಪಿಸಲು ಅವರು ಮತ್ತು ಶಿಷ್ಯರೂ ಅದನ್ನು ನೋಡಿ ಸಂತುಷ್ಟರಾದರು. ಬಳಿಕ ಸುರೇಶ್ವರರು "ಈ ಭಾಷ್ಟ್ರಕ್ಕೆ ಇನ್ನು ಯಾರು ವಾರ್ತಿಕವನ್ನು ಬರೆದರೂ ಅದು ಪ್ರಚಾ ರಕ್ಕೆ ಬಾರದೇಹೋಗಿಲ ” ಎಂದು ಶಾಪವಿತ್ತರು. ಅನಂತರ ಶಂಕರದೇಶಿಕರು “ ನನ್ನದು ಯಜುಶ್ಮಾಖೆ ; ನಿನ್ನ ದು ಕಣ್ವಶ್ಠಖೆ ; ಆ ರಡರ ಭಾಷ್ಯಕ್ಕೂ ವಿವರಣ, ವಾರ್ತಿಕ' ಗಳೆಂಬ ಗ್ರಂಥಗಳನ್ನು ರಚಿಸು ' ಎಂದು ಸುರೇಶ್ವರರಿಗೆ ಹೇಳಲು ಅವರು ಅದರಂತೆ ಗ್ರಂಥಗಳು ರಚಿಸಿ ಆಚಾರ್ಯರಿಗಷ್ಯಸಿದರು. ಪದ್ಮಪಾದರು ಆಚಾರ್ಯರ ಅಪ್ಪಣೆಯಂತೆಯೇ ಭಾಷ್ಯಕ್ಕೆ ಎರಡು ಭಾಗಗಳುಳ್ಳ ಟೀಕೆಯಂ ಬರೆದರು.ಅದರಲ್ಲಿ ಪೂರ್ವಭಾಗವು ಪಂಚಪಾದಿಕೆಯೆಂತಲೂ ಉತ್ತರ ಭಾಗವು ವೃತ್ತಿಯೆಂತಲೂ ಹೆಸರುಹೊಂದಿ ವಿಜಯಡಿಂಡಿಮವೆನಿಸಿದವು. ಆಚಾರ್ಯರು ಎರಡು ಭಾಗಗಳನ್ನೂ ಕೇಳಿ ಪೂರ್ವಭಾಗವಾದ ಪಂಚವಾದಿ ಕೆಯೇ ಚೆನ್ನಾಗಿದೆ ; ಮತ್ತು ಅದೇ ಪ್ರಪಂಚದಲ್ಲಿ ಪ್ರಖ್ಯಾತವಾಗಿ ನಿಲ್ಲುವುದು. ಮುಂದೆ ನೀನು ವಾಚಸ್ಪತಿಯೆಂಬ ಹೆಸರಿನಿಂದ ಭೂಮಿಯಲ್ಲ ವತರಿಸಿ ನನ್ನ ಭಾಷ್ಯಕ್ಕೆ ಟೀಕೆಯನ್ನು ರಚಿಸುವೆ ; ಅದು ಶಾಶ್ವತವಾಗಿ ನಿಲ್ಲುವದು” ಎಂದು ಹೇಳಿದರು. ಬಳಿಕ ದೇಶಿಕರು ಉಳಿದ ತಮ್ಮ ಶಿಷ್ಯರಂ ಕರೆದು "ನಿಮ್ಮ ನಿಮ್ಮ ಯೋಗ್ಯ ತಾನುಸಾರವಾಗಿ ಅದ್ವೈತಗ್ರಂಥಗಳಂ ರಚಿಸಿರಿ' ಎಂದಾಜ್ಞಾಪಿಸಲು ಅವರು ಅದ ರಂತೆ ಗ್ರಂಥಗಳಂ ರಚಿಸಿ ಗುರುವಿಗರ್ಪಿಸಿದರು. ಈ ಪ್ರಕಾರವಾಗಿ ಆಚಾರ್ಯರು ಜ್ಞಾನಮಾರ್ಗಪ್ರಚಾರಮಾಡುತ್ತಿದ್ದರು.<noinclude></noinclude> 7cfwrynnt8kg85mod4d6n9q3db1yjrq 314018 314017 2026-04-30T17:37:01Z Pragathi. BH 7585 314018 proofread-page text/x-wiki <noinclude><pagequality level="1" user="1810268beulah" /></noinclude> {{rh|center=ಶಂಕರಕಥಾಸಾರ|left=|right=೪೫}} ಅದನ್ನು ಕೇಳಿ ಅಚಾರ್ಯರು "ಒಂದಾನೊಂದುಕಾಲದಲ್ಲಿ ಓರ್ವಸ್ತ್ರೀಯು ತನ್ನ ಎಳೆಯ ಹುಡುಗನನ್ನು ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ ಕುಳಿತಿದ್ದ ಒಬ್ಬ ಯೋಗಿಯ ವಶಕ್ಕೆ ಕೊಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿ ಗೋ ಹೋಗಿ ಬರುವಷ್ಟರಲ್ಲಿ ತನ್ನ ಮಗನು ಮೃತನಾಗಿರುವುದನ್ನು ನೋಡಿ ಆಕೆಯು ವ್ಯಸ ನಾಕ್ರಾಂತಳಾಗುತ್ತಿರಲು ಆ ಯೋಗಿಯ ಪರಕಾಯಪ್ರವೇಶವಿದ್ಯಾಬಲದಿಂದ ತನ್ನ ಆತ್ಮವನ್ನು ಆ ಮಗುವಿನ ದೇಹದೊಳಕ್ಕೆ ನುಗ್ಗಿ ಸಿದ ಪ್ರಯುಕ್ತ ಅವಳ ಮಗುವು ನಿದ್ರೆ ಯಿಂದೆದ್ದವನಂತೆ ಎದ್ದು ಪ್ರಸಿದ್ಧನಾದೀ ಹಸ್ತಾಮಲಕಾಚಾರ್ಯನಾಗಿರುವನು ; ಇವನು ಸಕಲ ಶಾಸ್ತ್ರಜ್ಞನಾದರೂ ಅವಿಚ್ಛಿನ್ನ ಸಮಾಧಿ: ಷ್ಠನಾಗಿರುವುದರಿಂದ ಅವನು ವೃತ್ತಿಯ ಅರಚನೆಗೆ ಅರ್ಹನಲ್ಲ, ಸನಂದನನು ಭಾಷ್ಯಕ್ಕೊಂದು ವ್ಯಾಖ್ಯಾನವಂ ಬರೆಯಲಿ" ಎಂದು ಹೇಳಿ ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾನ್ತಜ್ಞಾನಪ್ರಕಶಗ ಳಾದ ಸ್ವತಂತ್ರಗ್ರಂಥಗಳಂ ರಚಿಸು" ಎಂದು ಸುರೇಶ್ವರರಿಗೆ ರಹಸ್ಯದಲ್ಲಿ ಹೇಳಲು ಅವರು ಅದರಂತೆ 'ನೈಷ್ಕರ್ಮಸಿದ್ದಿ ' ಯೆಂಬ ಸ್ವತ .ತ್ರಗ್ರಂಥವನ್ನು ರಚಿಸಿ ಗುರುಗಳಿ ಗರ್ಪಿಸಲು ಅವರು ಮತ್ತು ಶಿಷ್ಯರೂ ಅದನ್ನು ನೋಡಿ ಸಂತುಷ್ಟರಾದರು. ಬಳಿಕ ಸುರೇಶ್ವರರು "ಈ ಭಾಷ್ಟ್ರಕ್ಕೆ ಇನ್ನು ಯಾರು ವಾರ್ತಿಕವನ್ನು ಬರೆದರೂ ಅದು ಪ್ರಚಾ ರಕ್ಕೆ ಬಾರದೇಹೋಗಿಲ ” ಎಂದು ಶಾಪವಿತ್ತರು. ಅನಂತರ ಶಂಕರದೇಶಿಕರು “ ನನ್ನದು ಯಜುಶ್ಮಾಖೆ ; ನಿನ್ನ ದು ಕಣ್ವಶ್ಠಖೆ ; ಆ ರಡರ ಭಾಷ್ಯಕ್ಕೂ ವಿವರಣ, ವಾರ್ತಿಕ' ಗಳೆಂಬ ಗ್ರಂಥಗಳನ್ನು ರಚಿಸು ' ಎಂದು ಸುರೇಶ್ವರರಿಗೆ ಹೇಳಲು ಅವರು ಅದರಂತೆ ಗ್ರಂಥಗಳು ರಚಿಸಿ ಆಚಾರ್ಯರಿಗಷ್ಯಸಿದರು. ಪದ್ಮಪಾದರು ಆಚಾರ್ಯರ ಅಪ್ಪಣೆಯಂತೆಯೇ ಭಾಷ್ಯಕ್ಕೆ ಎರಡು ಭಾಗಗಳುಳ್ಳ ಟೀಕೆಯಂ ಬರೆದರು.ಅದರಲ್ಲಿ ಪೂರ್ವಭಾಗವು ಪಂಚಪಾದಿಕೆಯೆಂತಲೂ ಉತ್ತರ ಭಾಗವು ವೃತ್ತಿಯೆಂತಲೂ ಹೆಸರುಹೊಂದಿ ವಿಜಯಡಿಂಡಿಮವೆನಿಸಿದವು. ಆಚಾರ್ಯರು ಎರಡು ಭಾಗಗಳನ್ನೂ ಕೇಳಿ ಪೂರ್ವಭಾಗವಾದ ಪಂಚವಾದಿ ಕೆಯೇ ಚೆನ್ನಾಗಿದೆ ; ಮತ್ತು ಅದೇ ಪ್ರಪಂಚದಲ್ಲಿ ಪ್ರಖ್ಯಾತವಾಗಿ ನಿಲ್ಲುವುದು. ಮುಂದೆ ನೀನು ವಾಚಸ್ಪತಿಯೆಂಬ ಹೆಸರಿನಿಂದ ಭೂಮಿಯಲ್ಲ ವತರಿಸಿ ನನ್ನ ಭಾಷ್ಯಕ್ಕೆ ಟೀಕೆಯನ್ನು ರಚಿಸುವೆ ; ಅದು ಶಾಶ್ವತವಾಗಿ ನಿಲ್ಲುವದು” ಎಂದು ಹೇಳಿದರು. ಬಳಿಕ ದೇಶಿಕರು ಉಳಿದ ತಮ್ಮ ಶಿಷ್ಯರಂ ಕರೆದು "ನಿಮ್ಮ ನಿಮ್ಮ ಯೋಗ್ಯ ತಾನುಸಾರವಾಗಿ ಅದ್ವೈತಗ್ರಂಥಗಳಂ ರಚಿಸಿರಿ' ಎಂದಾಜ್ಞಾಪಿಸಲು ಅವರು ಅದ ರಂತೆ ಗ್ರಂಥಗಳಂ ರಚಿಸಿ ಗುರುವಿಗರ್ಪಿಸಿದರು. ಈ ಪ್ರಕಾರವಾಗಿ ಆಚಾರ್ಯರು ಜ್ಞಾನಮಾರ್ಗಪ್ರಚಾರಮಾಡುತ್ತಿದ್ದರು.<noinclude></noinclude> 3n0pa0djuv3mo2j71pwx3jrfnnkqgx8 314019 314018 2026-04-30T17:38:46Z Pragathi. BH 7585 /* Proofread */ 314019 proofread-page text/x-wiki <noinclude><pagequality level="3" user="Pragathi. BH" /></noinclude> {{rh|center=ಶಂಕರಕಥಾಸಾರ|left=|right=೪೫}} ಅದನ್ನು ಕೇಳಿ ಅಚಾರ್ಯರು "ಒಂದಾನೊಂದುಕಾಲದಲ್ಲಿ ಓರ್ವಸ್ತ್ರೀಯು ತನ್ನ ಎಳೆಯ ಹುಡುಗನನ್ನು ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ ಕುಳಿತಿದ್ದ ಒಬ್ಬ ಯೋಗಿಯ ವಶಕ್ಕೆ ಕೊಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿ ಗೋ ಹೋಗಿ ಬರುವಷ್ಟರಲ್ಲಿ ತನ್ನ ಮಗನು ಮೃತನಾಗಿರುವುದನ್ನು ನೋಡಿ ಆಕೆಯು ವ್ಯಸ ನಾಕ್ರಾಂತಳಾಗುತ್ತಿರಲು ಆ ಯೋಗಿಯ ಪರಕಾಯಪ್ರವೇಶವಿದ್ಯಾಬಲದಿಂದ ತನ್ನ ಆತ್ಮವನ್ನು ಆ ಮಗುವಿನ ದೇಹದೊಳಕ್ಕೆ ನುಗ್ಗಿ ಸಿದ ಪ್ರಯುಕ್ತ ಅವಳ ಮಗುವು ನಿದ್ರೆ ಯಿಂದೆದ್ದವನಂತೆ ಎದ್ದು ಪ್ರಸಿದ್ಧನಾದೀ ಹಸ್ತಾಮಲಕಾಚಾರ್ಯನಾಗಿರುವನು ; ಇವನು ಸಕಲ ಶಾಸ್ತ್ರಜ್ಞನಾದರೂ ಅವಿಚ್ಛಿನ್ನ ಸಮಾಧಿ: ಷ್ಠನಾಗಿರುವುದರಿಂದ ಅವನು ವೃತ್ತಿಯ ಅರಚನೆಗೆ ಅರ್ಹನಲ್ಲ, ಸನಂದನನು ಭಾಷ್ಯಕ್ಕೊಂದು ವ್ಯಾಖ್ಯಾನವಂ ಬರೆಯಲಿ" ಎಂದು ಹೇಳಿ ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾನ್ತಜ್ಞಾನಪ್ರಕಶಗ ಳಾದ ಸ್ವತಂತ್ರಗ್ರಂಥಗಳಂ ರಚಿಸು" ಎಂದು ಸುರೇಶ್ವರರಿಗೆ ರಹಸ್ಯದಲ್ಲಿ ಹೇಳಲು ಅವರು ಅದರಂತೆ 'ನೈಷ್ಕರ್ಮಸಿದ್ದಿ 'ಯೆಂಬ ಸ್ವತ .ತ್ರಗ್ರಂಥವನ್ನು ರಚಿಸಿ ಗುರುಗಳಿ ಗರ್ಪಿಸಲು ಅವರು ಮತ್ತು ಶಿಷ್ಯರೂ ಅದನ್ನು ನೋಡಿ ಸಂತುಷ್ಟರಾದರು. ಬಳಿಕ ಸುರೇಶ್ವರರು "ಈ ಭಾಷ್ಟ್ರಕ್ಕೆ ಇನ್ನು ಯಾರು ವಾರ್ತಿಕವನ್ನು ಬರೆದರೂ ಅದು ಪ್ರಚಾ ರಕ್ಕೆ ಬಾರದೇಹೋಗಿಲ ” ಎಂದು ಶಾಪವಿತ್ತರು. ಅನಂತರ ಶಂಕರದೇಶಿಕರು “ ನನ್ನದು ಯಜುಶ್ಮಾಖೆ ; ನಿನ್ನ ದು ಕಣ್ವಶ್ಠಖೆ ; ಆ ರಡರ ಭಾಷ್ಯಕ್ಕೂ ವಿವರಣ, ವಾರ್ತಿಕ' ಗಳೆಂಬ ಗ್ರಂಥಗಳನ್ನು ರಚಿಸು ' ಎಂದು ಸುರೇಶ್ವರರಿಗೆ ಹೇಳಲು ಅವರು ಅದರಂತೆ ಗ್ರಂಥಗಳು ರಚಿಸಿ ಆಚಾರ್ಯರಿಗಷ್ಯಸಿದರು. ಪದ್ಮಪಾದರು ಆಚಾರ್ಯರ ಅಪ್ಪಣೆಯಂತೆಯೇ ಭಾಷ್ಯಕ್ಕೆ ಎರಡು ಭಾಗಗಳುಳ್ಳ ಟೀಕೆಯಂ ಬರೆದರು.ಅದರಲ್ಲಿ ಪೂರ್ವಭಾಗವು ಪಂಚಪಾದಿಕೆಯೆಂತಲೂ ಉತ್ತರ ಭಾಗವು ವೃತ್ತಿಯೆಂತಲೂ ಹೆಸರುಹೊಂದಿ ವಿಜಯಡಿಂಡಿಮವೆನಿಸಿದವು. ಆಚಾರ್ಯರು ಎರಡು ಭಾಗಗಳನ್ನೂ ಕೇಳಿ ಪೂರ್ವಭಾಗವಾದ ಪಂಚವಾದಿ ಕೆಯೇ ಚೆನ್ನಾಗಿದೆ ; ಮತ್ತು ಅದೇ ಪ್ರಪಂಚದಲ್ಲಿ ಪ್ರಖ್ಯಾತವಾಗಿ ನಿಲ್ಲುವುದು. ಮುಂದೆ ನೀನು ವಾಚಸ್ಪತಿಯೆಂಬ ಹೆಸರಿನಿಂದ ಭೂಮಿಯಲ್ಲ ವತರಿಸಿ ನನ್ನ ಭಾಷ್ಯಕ್ಕೆ ಟೀಕೆಯನ್ನು ರಚಿಸುವೆ ; ಅದು ಶಾಶ್ವತವಾಗಿ ನಿಲ್ಲುವದು” ಎಂದು ಹೇಳಿದರು. ಬಳಿಕ ದೇಶಿಕರು ಉಳಿದ ತಮ್ಮ ಶಿಷ್ಯರಂ ಕರೆದು "ನಿಮ್ಮ ನಿಮ್ಮ ಯೋಗ್ಯ ತಾನುಸಾರವಾಗಿ ಅದ್ವೈತಗ್ರಂಥಗಳಂ ರಚಿಸಿರಿ' ಎಂದಾಜ್ಞಾಪಿಸಲು ಅವರು ಅದ ರಂತೆ ಗ್ರಂಥಗಳಂ ರಚಿಸಿ ಗುರುವಿಗರ್ಪಿಸಿದರು. ಈ ಪ್ರಕಾರವಾಗಿ ಆಚಾರ್ಯರು ಜ್ಞಾನಮಾರ್ಗಪ್ರಚಾರಮಾಡುತ್ತಿದ್ದರು.<noinclude></noinclude> a1ahetxa33osxvyl7hn43s44tin20a2 ಪುಟ:ಮನಮಂಥನ.pdf/೨ 104 62450 313825 268680 2026-04-30T15:57:11Z Sharanya K H 7593 /* Proofread */ 313825 proofread-page text/x-wiki <noinclude><pagequality level="3" user="Sharanya K H" /></noinclude>MANA MANTHANA By Dr. M. Sivaram. A Book on Psychiatry in Kannada with illustrative case records; Published by Manu Baligar, Director, Department of Kannada and Culture, Kannada Bhavana, J.C.Road, Bengaluru - 56೦ ೦೦2. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ : ೨೦೧೧ ಪ್ರತಿಗಳು:೦೦೦೦ ಪುಟಗಳು : xxii + ೪೪೯ ಬೆಲೆ: ರೂ. ೧೦೦/- ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು :ಮ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. ೬೯, ಸುಬೇದಾರ್ ಛತ್ರಂ ರೋಡ್ ಬೆಂಗಳೂರು - ೫೬೦ ೦೨೦ ದೂ : ೨೩೩೪೨೨೪<noinclude></noinclude> 596vanld64w8tftnwusgbqq507dqtf4 ಪುಟ:ಮನಮಂಥನ.pdf/೩ 104 62451 313826 268681 2026-04-30T16:01:50Z Sharanya K H 7593 /* Proofread */ 313826 proofread-page text/x-wiki <noinclude><pagequality level="3" user="Sharanya K H" /></noinclude>ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳು ಸಿಎಂ/ಪಿಎಸ್/೨೬/೧೧ ವಿಧಾನಸೌಧ ಬೆಂಗಳೂರು ೫೬೦೦೦೧ ಕರ್ನಾಟಕ ಸರ್ಕಾರ ಶುಭ ಸಂದೇಶ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಹೆಜ್ಜೆಯನ್ನಿಟ್ಟಿದೆ. ಈ ಸಂದರ್ಭವನ್ನು ರಚನಾತ್ಮಕವಾಗಿ ದಾಖಲಿಸಿ ಸ್ಮರಣೀಯಗೊಳಿಸಬೇಕೆಂಬುದು ಸರ್ಕಾರದ ಮಹದಾಶಯ. ಅದಕ್ಕಾಗಿ ಬೆಳಗಾವಿಯಲ್ಲಿ "ವಿಶ್ವ ಕನ್ನಡ ಸಮ್ಮೇಳನ” ವನ್ನು ಇದೇ ಮಾರ್ಚ್ ತಿಂಗಳಿನಲ್ಲಿ ಆಯೋಜಿಸಲಾಗಿದೆ. ಇದನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವುದು ಕರ್ನಾಟಕ ಸರ್ಕಾರದ ಆಶಯವಾಗಿದೆ. ಇದರ ಅಂಗವಾಗಿ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಮತ್ತು ಸೃಜನೇತರ ಪ್ರಕಾರಗಳ ೧೦೦ ಕೃತಿಗಳನ್ನು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಕನ್ನಡದ ಖ್ಯಾತ ಲೇಖಕರ ಮಹತ್ವದ ಕೃತಿಗಳನ್ನು ಪ್ರಕಟಿಸಿ, ಸುಲಭ ಬೆಲೆಯಲ್ಲಿ ಸಾಹಿತ್ಯಾಸಕ್ತರಿಗೆ ಒದಗಿಸುವ ಹಂಬಲ ನಮ್ಮದು. ಈ ಸಾಹಿತ್ಯ ಮಾಲಿಕೆಯಲ್ಲಿನ ಕೃತಿರತ್ನಗಳನ್ನು ಕನ್ನಡಿಗರು ಸಹೃದಯತೆಯಿಂದ ಸ್ವಾಗತಿಸುವ ಮೂಲಕ ಇವುಗಳ ಪ್ರಯೋಜನವನ್ನು ಪಡೆದುಕೊಂಡರೆ ಸರ್ಕಾರದ ಈ ಯೋಜನೆ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತೇನೆ. ದಿನಾಂಕ ೨೪.೦೧.೨೦೧೧ (ಬಿ.ಎಸ್. ಯಡಿಯೂರಪ್ಪ)<noinclude></noinclude> p0yp7zbmddyect91lusi5ggfe1ltjv1 ಪುಟ:ಮನಮಂಥನ.pdf/೧೦ 104 62457 314322 268677 2026-05-01T06:23:15Z Ashwini Rai K 8475 /* Proofread */ 314322 proofread-page text/x-wiki <noinclude><pagequality level="3" user="Ashwini Rai K" /></noinclude>ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಸದಸ್ಯರು ಡಾ|| ಚಂದ್ರಶೇಖರ ಕಂಬಾರ ಡಾ|| ಎಂ.ಎಂ. ಕಲಬುರ್ಗಿ ಡಾ|| ದೊಡ್ಡರಂಗೇಗೌಡ ಡಾ|| ಅರವಿಂದ ಮಾಲಗತ್ತಿ ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಡಾ|| ಪ್ರಧಾನ್ ಗುರುದತ್ತ ಡಾ|| ಹಂಪ ನಾಗರಾಜಯ್ಯ ಡಾ|| ಎಚ್.ಜೆ. ಲಕ್ಕಪ್ಪಗೌಡ ಶ್ರೀಮತಿ ಸಾರಾ ಅಬೂಬಕ್ಕರ್ ಡಾ|| ಪಿ.ಎಸ್. ಶಂಕರ್ ಸದಸ್ಯ ಕಾರ್ಯದರ್ಶಿ ಶ್ರೀ ಮನು ಬಳಿಗಾರ್, ಕ.ಆ.ಸೇ. ನಿರ್ದೆಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ<noinclude></noinclude> 359ryikgawmk02ax5c8gxdo6ph0eppr ಪುಟ:ಮನಮಂಥನ.pdf/೧೧ 104 62458 313830 268691 2026-04-30T16:22:03Z Shreelatha.Halemane 7642 /* Proofread */ 313830 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಮುನ್ನುಡಿ'''}} 'ಮನಮಂಥನ' ಮಾನಸಿಕ ಬೇನೆಗಳ ಪರಿಚಯ, ಮತ್ತು ಮನಸ್ಸಿನ ಸ್ಕೂಲ ಪರಿಚಯ ಮಾಡಿಕೊಡುವ ಒಂದು ಉಪಯುಕ್ತ ಮತ್ತು ಮೌಲಿಕ ಪುಸ್ತಕ. 'ಮನಸ್ಸು ಗಟ್ಟಿ ಮಾಡಬೇಕು' ಎನ್ನುವ ಮಾತನ್ನು ಕೇಳುತ್ತೇವೆ. ಈ ಚಂಚಲ ಸ್ವಭಾವದ ಮೃದು ಮತ್ತು ಮೆದುವಾದ ಮನಸ್ಸಿನ ರಕ್ಷಣೆ ಹೇಗೆ ಮಾಡಬೇಕೆಂಬುದೇ ಒಂದು ಶಾಸ್ತ್ರ, ಒಂದು ಅಭ್ಯಾಸ. ನಮ್ಮ ಋಷಿಗಳು, ಧರ್ಮಶಾಸ್ತ್ರಕಾರರು ಈ ದಿಸೆಯಲ್ಲಿ ಕೆಲಸ ಮಾಡಿದ್ದಾರೆ. ತಾವು ಕಂಡ ದರ್ಶನವನ್ನು ನಮಗೆ ನೀಡಿದ್ದಾರೆ. ಅದರ ವಿವರಗಳನ್ನು ಇಂದು ನಾವು ನಾಗರಿಕ ಗಾಜಿನ ಕಣ್ಣಿನಿಂದ ನೋಡುತ್ತೇವೆ. ಅದರಿಂದ ಕಣ್ಣಿಗೆ ದೃಷ್ಟಿಗೆ ಸ್ವಚ್ಛತೆ ಬರದೆ 'ಪರೆ' ಎಳೆದಂತಾಗಿದೆ. ಆದರೆ ವೈಜ್ಞಾನಿಕ ದೃಷ್ಟಿಯಿಂದ ಮಾನಸಿಕ ಚರ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹಿಂದಿನ ಸಂಪ್ರದಾಯಕ್ಕೆ ಹೋಲಿಸಿ ವಿವೇಚಿಸಿದರೆ ಅದರ ಸತ್ಯತೆ ಕಂಡುಬರುತ್ತದೆ; ಸತ್ಯ ಒಂದೇ ಆದರೆ ಹೇಳುವ ರೀತಿ ಮತ್ತು ಕ್ರಮ ಬೇರೆ ಎಂಬುದು ಹುಚ್ಚು ಬೆಪ್ಪು, ಶಿವಲೀಲೆಗಳಾಗಲಿ, ಭೂತ, ಪಿಶಾಚಿ, ಭಯ ಮುಂತಾದ ಆಗೋಚರ ಪರ ಪೀಡನೆಗಳಾಗಲಿ ನಮ್ಮ ಮಾನಸಿಕ ರೋಗಗಳಲ್ಲದೆ ಬೇರೆಯಲ್ಲ ಎಂಬುದು ವೇದ್ಯವಾಗದೆ ಇರಲಾರದು. ಆದರೆ ಇವುಗಳಿಗೆ ನಮ್ಮ ಸಮಾಜದ ಪದ್ಧತಿಗಳು, ಆರ್ಷೇಯ ನಂಬಿಕೆಗಳು, ಬೆಳೆದ ವಾತಾವರಣ, ಪರಂಪರಾಗತವಾದ ರೋಗಾಂಶಗಳು, ಕಂಡ ದೃಶ್ಯ, ಕೇಳಿದ ಕಥೆ, ಕಲ್ಪಿಸಿದ ಭಯ, ಊಹಿಸಿಕೊಂಡ ರೋಗಗಳೇ ಮೂಲ ಹೇತುಗಳಾಗುವುದರಲ್ಲಿ ಸಂದೇಹವಿಲ್ಲ. ಭೂತೋಚ್ಚಾಟನೆ, ಮಂತ್ರ ಪರಿಹಾರ, ಸೇವಾ ಮನಸ್ಸು ಮುಂತಾದ ಚಿಕಿತ್ಸೆಯ ಅಂಧ ಕ್ರಮ, ರೂಢಮೂಲವಾದ ನಂಬಿಕೆಯ ಪದ್ಧತಿಗಳು ಇಂದು ನಮಗೆ ಮೂಢನಂಬಿಕೆಗಳಾಗಿ ಕಾಣಿಸಬಹುದು. ಆದರೂ ಒಂದು ಕಾಲಕ್ಕೆ ಅವು ರೋಗಚಿಕಿತ್ಸಾ ಕ್ರಮಗಳೇ. ವಿಜ್ಞಾನದೃಷ್ಟಿ ಬೆಳೆದಂತೆ ಇವುಗಳ ಮೌಲ್ಯವೂ ಕಡಮೆಯಾಗಿ, ಅವುಗಳಲ್ಲಿ ನಂಬಿಕೆಯೂ ಹೋಗಿ ಅವು ಹುಚ್ಚು ಕಲ್ಪನೆಗಳಂತಾಗಿವೆ. ಬೆಳೆಯುವ ಸಮಾಜದಲ್ಲಿ ಅವು ಹಾಗಾಗುವುದು ಸಹಜ, ಸಮಕಲ ಕಾಸು ಚಲಾವಣೆಗೆ ಹೇಗೆ ಬರುವುದಿಲ್ಲವೋ ಹಾಗೆ, ಅಂದರೆ ಅವುಗಳನ್ನು ಈಗ ಆಚರಣೆಗೆ ತರಬೇಕೆಂಬುದಲ್ಲ. ಅವುಗಳ<noinclude></noinclude> 17eq2yn7d3lixojgzi22402mjz7tjuw 314320 313830 2026-05-01T06:22:09Z Ashwini Rai K 8475 /* Validated */ 314320 proofread-page text/x-wiki <noinclude><pagequality level="4" user="Ashwini Rai K" /></noinclude>{{center|'''ಮುನ್ನುಡಿ'''}} 'ಮನಮಂಥನ' ಮಾನಸಿಕ ಬೇನೆಗಳ ಪರಿಚಯ, ಮತ್ತು ಮನಸ್ಸಿನ ಸ್ಕೂಲ ಪರಿಚಯ ಮಾಡಿಕೊಡುವ ಒಂದು ಉಪಯುಕ್ತ ಮತ್ತು ಮೌಲಿಕ ಪುಸ್ತಕ. 'ಮನಸ್ಸು ಗಟ್ಟಿ ಮಾಡಬೇಕು' ಎನ್ನುವ ಮಾತನ್ನು ಕೇಳುತ್ತೇವೆ. ಈ ಚಂಚಲ ಸ್ವಭಾವದ ಮೃದು ಮತ್ತು ಮೆದುವಾದ ಮನಸ್ಸಿನ ರಕ್ಷಣೆ ಹೇಗೆ ಮಾಡಬೇಕೆಂಬುದೇ ಒಂದು ಶಾಸ್ತ್ರ, ಒಂದು ಅಭ್ಯಾಸ. ನಮ್ಮ ಋಷಿಗಳು, ಧರ್ಮಶಾಸ್ತ್ರಕಾರರು ಈ ದಿಸೆಯಲ್ಲಿ ಕೆಲಸ ಮಾಡಿದ್ದಾರೆ. ತಾವು ಕಂಡ ದರ್ಶನವನ್ನು ನಮಗೆ ನೀಡಿದ್ದಾರೆ. ಅದರ ವಿವರಗಳನ್ನು ಇಂದು ನಾವು ನಾಗರಿಕ ಗಾಜಿನ ಕಣ್ಣಿನಿಂದ ನೋಡುತ್ತೇವೆ. ಅದರಿಂದ ಕಣ್ಣಿಗೆ ದೃಷ್ಟಿಗೆ ಸ್ವಚ್ಛತೆ ಬರದೆ 'ಪರೆ' ಎಳೆದಂತಾಗಿದೆ. ಆದರೆ ವೈಜ್ಞಾನಿಕ ದೃಷ್ಟಿಯಿಂದ ಮಾನಸಿಕ ಚರ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಹಿಂದಿನ ಸಂಪ್ರದಾಯಕ್ಕೆ ಹೋಲಿಸಿ ವಿವೇಚಿಸಿದರೆ ಅದರ ಸತ್ಯತೆ ಕಂಡುಬರುತ್ತದೆ; ಸತ್ಯ ಒಂದೇ ಆದರೆ ಹೇಳುವ ರೀತಿ ಮತ್ತು ಕ್ರಮ ಬೇರೆ ಎಂಬುದು ಹುಚ್ಚು ಬೆಪ್ಪು, ಶಿವಲೀಲೆಗಳಾಗಲಿ, ಭೂತ, ಪಿಶಾಚಿ, ಭಯ ಮುಂತಾದ ಆಗೋಚರ ಪರ ಪೀಡನೆಗಳಾಗಲಿ ನಮ್ಮ ಮಾನಸಿಕ ರೋಗಗಳಲ್ಲದೆ ಬೇರೆಯಲ್ಲ ಎಂಬುದು ವೇದ್ಯವಾಗದೆ ಇರಲಾರದು. ಆದರೆ ಇವುಗಳಿಗೆ ನಮ್ಮ ಸಮಾಜದ ಪದ್ಧತಿಗಳು, ಆರ್ಷೇಯ ನಂಬಿಕೆಗಳು, ಬೆಳೆದ ವಾತಾವರಣ, ಪರಂಪರಾಗತವಾದ ರೋಗಾಂಶಗಳು, ಕಂಡ ದೃಶ್ಯ, ಕೇಳಿದ ಕಥೆ, ಕಲ್ಪಿಸಿದ ಭಯ, ಊಹಿಸಿಕೊಂಡ ರೋಗಗಳೇ ಮೂಲ ಹೇತುಗಳಾಗುವುದರಲ್ಲಿ ಸಂದೇಹವಿಲ್ಲ. ಭೂತೋಚ್ಚಾಟನೆ, ಮಂತ್ರ ಪರಿಹಾರ, ಸೇವಾ ಮನಸ್ಸು ಮುಂತಾದ ಚಿಕಿತ್ಸೆಯ ಅಂಧ ಕ್ರಮ, ರೂಢಮೂಲವಾದ ನಂಬಿಕೆಯ ಪದ್ಧತಿಗಳು ಇಂದು ನಮಗೆ ಮೂಢನಂಬಿಕೆಗಳಾಗಿ ಕಾಣಿಸಬಹುದು. ಆದರೂ ಒಂದು ಕಾಲಕ್ಕೆ ಅವು ರೋಗಚಿಕಿತ್ಸಾ ಕ್ರಮಗಳೇ. ವಿಜ್ಞಾನದೃಷ್ಟಿ ಬೆಳೆದಂತೆ ಇವುಗಳ ಮೌಲ್ಯವೂ ಕಡಮೆಯಾಗಿ, ಅವುಗಳಲ್ಲಿ ನಂಬಿಕೆಯೂ ಹೋಗಿ ಅವು ಹುಚ್ಚು ಕಲ್ಪನೆಗಳಂತಾಗಿವೆ. ಬೆಳೆಯುವ ಸಮಾಜದಲ್ಲಿ ಅವು ಹಾಗಾಗುವುದು ಸಹಜ, ಸಮಕಲ ಕಾಸು ಚಲಾವಣೆಗೆ ಹೇಗೆ ಬರುವುದಿಲ್ಲವೋ ಹಾಗೆ, ಅಂದರೆ ಅವುಗಳನ್ನು ಈಗ ಆಚರಣೆಗೆ ತರಬೇಕೆಂಬುದಲ್ಲ. ಅವುಗಳ<noinclude></noinclude> hewu6w0bklep0fb5281595jj0qcmrk1 ಪುಟ:ಮನಮಂಥನ.pdf/೧೨ 104 62459 313831 268692 2026-04-30T16:22:49Z Shreelatha.Halemane 7642 /* Proofread */ 313831 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|xii}} ಹಿಂದಿನ ಸತ್ಯಾಂಶವನ್ನು ಪರೀಕ್ಷಿಸಿದರೆ ಇಂದಿನ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ನಡೆದಿರುವ ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗೆ ಅವು ಎಷ್ಟು ಹತ್ತಿರವಾಗಿವೆ ಎಂದು ತೋರದೆ ಇರದು. ಈ ಒಂದು ವಿಶ್ಲೇಷಣೆಯ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ; ಎಂದರೆ ಈ ಪುಸ್ತಕದಲ್ಲಿರುವುದು ಹಳೆಯ ಮತ್ತು ಹೊಸ ವಿಚಾರಗಳ ಪರಿಶೀಲನೆ ಅಷ್ಟ ಎಂದು ಮಾತ್ರ ಊಹಿಸಬಾರದು. “ಮನ ಮಂಥನ' ಒಂದು ಮಾನಸಿಕ ರೋಗಶಾಸ್ತ್ರಗ್ರಂಥವೂ ಹೌದು. ರೋಗಶಾಸ್ತ್ರವನ್ನು ಕಾದಂಬರಿಯಂತೆ ಓದಿ 'ಕಾಂತಾ ಸಮಿತಿ' ಯಂತ ಅರ್ಥಮಾಡಿಕೊಳ್ಳುವ 'ರಸಸಾಹಿತ್ಯ' ಗ್ರಂಥವೂ ಹೌದು, ಗ್ರಂಥದ ಮೊದಲ ಭಾಗ ದೃಷ್ಟಾಂತಗಳ ಸರಪಣಿ. ಒಂದೊಂದು ದೃಷ್ಟಾಂತವೂ ಒಂದೊಂದು ಕೊಂಡಿ. ಕೊಂಡಿ ಸೇರಿದ ಸರಪಣಿ, ಒಂದು ಅಪೂರ್ವವಾದ ಬಲಿಷ್ಠ ಶಾಸ್ತ್ರ ಒಂದೊಂದು ಉದಾಹರಣೆಯೂ ಒಂದೊಂದು ಕಥೆ. ಒಂದೊಂದು ಕಥೆಯೂ ಒಂದೊಂದು ರೋಗದ ಚಿಹ್ನೆ, ಆ ರೋಗ ಅನುಭವಿಸಿದವರು ನಮ್ಮನಮ್ಮವರೆ, ಆಸ್ಪತ್ರೆಯಲ್ಲಿರುವವರಲ್ಲ; ಆಸ್ಪತ್ರೆಗೆ ಹೋಗಬೇಕಾದವರು. ರೋಗನಿವಾರಣೆ ಮಾಡಿಕೊಳ್ಳಬಲ್ಲ ರೋಗಗ್ರಸ್ತರು. ಆ ಕಥೆಗಳನ್ನು ಓದುತ್ತಿದ್ದರೆ ನಾವು ಇಲ್ಲಿರುವ ಯಾವುದಾದರೂ ರೋಗಕ್ಕೆ ತುತ್ತಾಗಿದ್ದೇವೆಯೇ ಎಂಬಂಥ ಭ್ರಾಂತಿ ಹುಟ್ಟಿಸುವಂಥ ರೋಗಗಳ ವಿವರಣೆಯೇ ಅಲ್ಲಿ ಕಥಿತವಾಗಿರುವುದು. ಆದ್ದರಿಂದಲೇ ಗ್ರಂಥಕರ್ತರು “ಬಿನ್ನಹ' ದಲ್ಲಿ “ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ' ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ” ಎನ್ನುತ್ತಾರೆ. ಇಂಥ ಬರವಣಿಗೆ ಓದುಗನ ಮನಸ್ಸಿಗೆ ನೇರ ಮುಟ್ಟುತ್ತದೆ; ವಿಚಾರ ಅರ್ಥವಾಗುತ್ತದೆ ; ಓದಿದ್ದು ಸಾರ್ಥಕವಾಗುತ್ತದೆ. ಸಾರ್ಥಕವಾದ ಬರವಣಿಗೆಯಿಂದ ಮನಸ್ಸನ್ನು ಡಾ. ಎಂ. ಶಿವರಾಂ ಅವರು 'ಮನಮಂಥನ'ದಲ್ಲಿ ಮಥಿಸಿದ್ದಾರೆ. ಮೊದಲನೆಯ ಭಾಗ ದೃಷ್ಟಾಂತಗಳ ಸರಪಣಿಯಾದರೆ ಅವುಗಳ ಹಿಂದಡಗಿರುವ ಮೂಲಾಂಶದ ವಿವೇಚನ ವಿವರ, ವೈದ್ಯರ ಸಂಶೋಧನೆ, ದಾರ್ಶನಿಕರ ತತ್ತ್ವ ವಿಚಾರ, ದೇಹ ಮನಸ್ಸುಗಳ ಸಂಬಂಧ, ಅಹಂಕಾರದ ಕಲ್ಪನೆ ಮೊದಲಾದ ಅಂಶಗಳು ನಡೆದು 'ಗಟ್ಟಿ ಮನಸ್ಸು' ಯಾವುದು ಎಂಬುದರ 'ಸ್ಫೂಲರೂಪ' ಕಣ್ಣಮುಂದೆ ನಿಲ್ಲುತ್ತದೆ. ಜೊತೆಗೆ ಅಮೃತಮಂಥನದಿಂದ ಜನಿಸಿದ ವಿಷ ಮತ್ತು ಅಮೃತ ಅಲ್ಲದೆ ಅವುಗಳ ಜನನದ ಮಧ್ಯಂತರದಲ್ಲಿ ಹುಟ್ಟಿದ ಇತರ ವಸ್ತುಗಳು 'ಮನಮಂಥನ'ದಲ್ಲೂ ಹೇಗೆ ಅನ್ವಯವಾಗುತ್ತವೆಯೆಂಬುದನ್ನು ಬಹು ಸೂಕ್ಷ್ಮವಾಗಿ ಹೊಂದಿಸಿದ್ದಾರೆ.<noinclude></noinclude> 9ey8bv7yjcmhv99y4z4h1cnxsrucxqb 314323 313831 2026-05-01T06:23:52Z Ashwini Rai K 8475 /* Validated */ 314323 proofread-page text/x-wiki <noinclude><pagequality level="4" user="Ashwini Rai K" /></noinclude>{{Left|xii}} ಹಿಂದಿನ ಸತ್ಯಾಂಶವನ್ನು ಪರೀಕ್ಷಿಸಿದರೆ ಇಂದಿನ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ನಡೆದಿರುವ ವೈದ್ಯಕೀಯ ವೈಜ್ಞಾನಿಕ ಸಂಶೋಧನೆಗೆ ಅವು ಎಷ್ಟು ಹತ್ತಿರವಾಗಿವೆ ಎಂದು ತೋರದೆ ಇರದು. ಈ ಒಂದು ವಿಶ್ಲೇಷಣೆಯ ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ; ಎಂದರೆ ಈ ಪುಸ್ತಕದಲ್ಲಿರುವುದು ಹಳೆಯ ಮತ್ತು ಹೊಸ ವಿಚಾರಗಳ ಪರಿಶೀಲನೆ ಅಷ್ಟ ಎಂದು ಮಾತ್ರ ಊಹಿಸಬಾರದು. “ಮನ ಮಂಥನ' ಒಂದು ಮಾನಸಿಕ ರೋಗಶಾಸ್ತ್ರಗ್ರಂಥವೂ ಹೌದು. ರೋಗಶಾಸ್ತ್ರವನ್ನು ಕಾದಂಬರಿಯಂತೆ ಓದಿ 'ಕಾಂತಾ ಸಮಿತಿ' ಯಂತ ಅರ್ಥಮಾಡಿಕೊಳ್ಳುವ 'ರಸಸಾಹಿತ್ಯ' ಗ್ರಂಥವೂ ಹೌದು, ಗ್ರಂಥದ ಮೊದಲ ಭಾಗ ದೃಷ್ಟಾಂತಗಳ ಸರಪಣಿ. ಒಂದೊಂದು ದೃಷ್ಟಾಂತವೂ ಒಂದೊಂದು ಕೊಂಡಿ. ಕೊಂಡಿ ಸೇರಿದ ಸರಪಣಿ, ಒಂದು ಅಪೂರ್ವವಾದ ಬಲಿಷ್ಠ ಶಾಸ್ತ್ರ ಒಂದೊಂದು ಉದಾಹರಣೆಯೂ ಒಂದೊಂದು ಕಥೆ. ಒಂದೊಂದು ಕಥೆಯೂ ಒಂದೊಂದು ರೋಗದ ಚಿಹ್ನೆ, ಆ ರೋಗ ಅನುಭವಿಸಿದವರು ನಮ್ಮನಮ್ಮವರೆ, ಆಸ್ಪತ್ರೆಯಲ್ಲಿರುವವರಲ್ಲ; ಆಸ್ಪತ್ರೆಗೆ ಹೋಗಬೇಕಾದವರು. ರೋಗನಿವಾರಣೆ ಮಾಡಿಕೊಳ್ಳಬಲ್ಲ ರೋಗಗ್ರಸ್ತರು. ಆ ಕಥೆಗಳನ್ನು ಓದುತ್ತಿದ್ದರೆ ನಾವು ಇಲ್ಲಿರುವ ಯಾವುದಾದರೂ ರೋಗಕ್ಕೆ ತುತ್ತಾಗಿದ್ದೇವೆಯೇ ಎಂಬಂಥ ಭ್ರಾಂತಿ ಹುಟ್ಟಿಸುವಂಥ ರೋಗಗಳ ವಿವರಣೆಯೇ ಅಲ್ಲಿ ಕಥಿತವಾಗಿರುವುದು. ಆದ್ದರಿಂದಲೇ ಗ್ರಂಥಕರ್ತರು “ಬಿನ್ನಹ' ದಲ್ಲಿ “ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ' ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ” ಎನ್ನುತ್ತಾರೆ. ಇಂಥ ಬರವಣಿಗೆ ಓದುಗನ ಮನಸ್ಸಿಗೆ ನೇರ ಮುಟ್ಟುತ್ತದೆ; ವಿಚಾರ ಅರ್ಥವಾಗುತ್ತದೆ ; ಓದಿದ್ದು ಸಾರ್ಥಕವಾಗುತ್ತದೆ. ಸಾರ್ಥಕವಾದ ಬರವಣಿಗೆಯಿಂದ ಮನಸ್ಸನ್ನು ಡಾ. ಎಂ. ಶಿವರಾಂ ಅವರು 'ಮನಮಂಥನ'ದಲ್ಲಿ ಮಥಿಸಿದ್ದಾರೆ. ಮೊದಲನೆಯ ಭಾಗ ದೃಷ್ಟಾಂತಗಳ ಸರಪಣಿಯಾದರೆ ಅವುಗಳ ಹಿಂದಡಗಿರುವ ಮೂಲಾಂಶದ ವಿವೇಚನ ವಿವರ, ವೈದ್ಯರ ಸಂಶೋಧನೆ, ದಾರ್ಶನಿಕರ ತತ್ತ್ವ ವಿಚಾರ, ದೇಹ ಮನಸ್ಸುಗಳ ಸಂಬಂಧ, ಅಹಂಕಾರದ ಕಲ್ಪನೆ ಮೊದಲಾದ ಅಂಶಗಳು ನಡೆದು 'ಗಟ್ಟಿ ಮನಸ್ಸು' ಯಾವುದು ಎಂಬುದರ 'ಸ್ಫೂಲರೂಪ' ಕಣ್ಣಮುಂದೆ ನಿಲ್ಲುತ್ತದೆ. ಜೊತೆಗೆ ಅಮೃತಮಂಥನದಿಂದ ಜನಿಸಿದ ವಿಷ ಮತ್ತು ಅಮೃತ ಅಲ್ಲದೆ ಅವುಗಳ ಜನನದ ಮಧ್ಯಂತರದಲ್ಲಿ ಹುಟ್ಟಿದ ಇತರ ವಸ್ತುಗಳು 'ಮನಮಂಥನ'ದಲ್ಲೂ ಹೇಗೆ ಅನ್ವಯವಾಗುತ್ತವೆಯೆಂಬುದನ್ನು ಬಹು ಸೂಕ್ಷ್ಮವಾಗಿ ಹೊಂದಿಸಿದ್ದಾರೆ.<noinclude></noinclude> 52sku6dn3mcc4rkghi1y0v8d6ot2qcx ಪುಟ:ಮನಮಂಥನ.pdf/೧೩ 104 62460 313832 268693 2026-04-30T16:25:28Z Shreelatha.Halemane 7642 /* Proofread */ 313832 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|xiii}} ಸರಳವಾದ ಬರವಣಿಗೆ, ಕಥೆ ಹೇಳುವ ಜಾಣತನ, ಕಹಿ ಔಷಧಕ್ಕೆ ಲೇಪಿಸುವ ಮಧುವಿನಂತೆ ಸತ್ಯನಿರೂಪಣೆಯಲ್ಲಿ ಹಾಸ್ಯದ ಚಟಾಕಿ, ಗಂಭೀರ ವಿಷಯವನ್ನು ಮನಮೆಚ್ಚುವಂತೆ ಬಿಡಿಸಿ ಹೇಳುವ ಚಾಕಚಕ್ಯತೆ ಡಾ. ಎಂ. ಶಿವರಾಂ ಅವರಲ್ಲಿ ಮನೆಮಾಡಿಕೊಂಡಿವೆ. ಅವು ಈ ಗ್ರಂಥದಲ್ಲಿ ರೂಪತಾಳಿವೆ. ಪರಿಷತ್ತಿನ ಮೇಲಿನ ಅಭಿಮಾನದಿಂದ ಅವರು ಈ ಪುಸ್ತಕವನ್ನು ಬರದು ಪರಿಷತ್ತು ಪ್ರಕಟಿಸಲು ಒಪ್ಪಿ ಉಪಕರಿಸಿದ್ದಾರೆ. ಮನಮಂಥನದ ಮೊದಲ ಮುದ್ರಣ ಪ್ರತಿಗಳು ಮುಗಿದು ಹೋಗಿ ಈಗಾಗಲೆ ವರ್ಷದ ಮೇಲೆ ಆಯಿತು. ಈಗ ಎರಡನೆಯ ಮುದ್ರಣವಾಗಿದೆ. ಕನ್ನಡದಲ್ಲಿ ಒಂದು ಶಾಸ್ತ್ರೀಯ ಗ್ರಂಥ ಇಷ್ಟು ಬೇಗನೆ ದ್ವಿತೀಯ ಮುದ್ರಣ ಕಾಣುವುದು ಸ್ವಲ್ಪ ಆಶ್ಚರ್ಯವೂ ಹೌದು, ಅಪೂರ್ವವೂ ಹೌದು. ಪುಸ್ತಕದ ಬಗ್ಗೆ ಹಿಂದಿನ ಮುದ್ರಣದ ಮುನ್ನುಡಿಯಲ್ಲಿ ಡಾ. ರಂ. ಶ್ರೀ ಮುಗಳಿಯವರು ಹೇಳಿದ ಮಾತುಗಳು ಯಥಾರ್ಥವಾಗಿವೆ. ಆದ್ದರಿಂದ ಆ ಮಾತುಗಳನ್ನು ಪ್ರಾರಂಭದಲ್ಲಿ ಕೊಟ್ಟಿದೆ. 'ಮನಮಂಥನ'ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಪ್ರಶಸ್ತಿ ನೀಡಿವೆ. ಹೆಚ್ಚಾಗಿ ಕನ್ನಡದ ಜನ ಪುಸ್ತಕವನ್ನು ಕೊಂಡು ಓದಿ ಪ್ರಶಸ್ತಿ ನೀಡಿದೆ. ಈ ಕಾರಣ ಪುಸ್ತಕದ ಜನಪ್ರಿಯತೆಯನ್ನೂ ಮೌಲ್ಯವನ್ನೂ ನಾವು ಕಾಣಬಹುದು. ಡಾ. ಶಿವರಾಂ ಅವರಿಗೆ, ಈ ಪುಸ್ತಕವನ್ನು ಪರಿಷತ್ತಿನಿಂದ ಪ್ರಕಟಿಸಲು ಎರಡನೆಯ ಸಲವೂ ನೆರವಾದದ್ದರಿಂದ ನನ್ನ ಹಾರ್ದಿಕ ವಂದನೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ. {{Left|ಬೆಂಗಳೂರು}} {{Left|೨೧-೦೩-೧೯೭೯}} {{Right|ಹಂಪ ನಾಗರಾಜಯ್ಯ}} {{Right|ಅಧ್ಯಕ್ಷ}}<noinclude></noinclude> ma653f5br2if6jftlv4hkojm5gbq8ds 314324 313832 2026-05-01T06:24:38Z Ashwini Rai K 8475 /* Validated */ 314324 proofread-page text/x-wiki <noinclude><pagequality level="4" user="Ashwini Rai K" /></noinclude>{{Right|xiii}} ಸರಳವಾದ ಬರವಣಿಗೆ, ಕಥೆ ಹೇಳುವ ಜಾಣತನ, ಕಹಿ ಔಷಧಕ್ಕೆ ಲೇಪಿಸುವ ಮಧುವಿನಂತೆ ಸತ್ಯನಿರೂಪಣೆಯಲ್ಲಿ ಹಾಸ್ಯದ ಚಟಾಕಿ, ಗಂಭೀರ ವಿಷಯವನ್ನು ಮನಮೆಚ್ಚುವಂತೆ ಬಿಡಿಸಿ ಹೇಳುವ ಚಾಕಚಕ್ಯತೆ ಡಾ. ಎಂ. ಶಿವರಾಂ ಅವರಲ್ಲಿ ಮನೆಮಾಡಿಕೊಂಡಿವೆ. ಅವು ಈ ಗ್ರಂಥದಲ್ಲಿ ರೂಪತಾಳಿವೆ. ಪರಿಷತ್ತಿನ ಮೇಲಿನ ಅಭಿಮಾನದಿಂದ ಅವರು ಈ ಪುಸ್ತಕವನ್ನು ಬರದು ಪರಿಷತ್ತು ಪ್ರಕಟಿಸಲು ಒಪ್ಪಿ ಉಪಕರಿಸಿದ್ದಾರೆ. ಮನಮಂಥನದ ಮೊದಲ ಮುದ್ರಣ ಪ್ರತಿಗಳು ಮುಗಿದು ಹೋಗಿ ಈಗಾಗಲೆ ವರ್ಷದ ಮೇಲೆ ಆಯಿತು. ಈಗ ಎರಡನೆಯ ಮುದ್ರಣವಾಗಿದೆ. ಕನ್ನಡದಲ್ಲಿ ಒಂದು ಶಾಸ್ತ್ರೀಯ ಗ್ರಂಥ ಇಷ್ಟು ಬೇಗನೆ ದ್ವಿತೀಯ ಮುದ್ರಣ ಕಾಣುವುದು ಸ್ವಲ್ಪ ಆಶ್ಚರ್ಯವೂ ಹೌದು, ಅಪೂರ್ವವೂ ಹೌದು. ಪುಸ್ತಕದ ಬಗ್ಗೆ ಹಿಂದಿನ ಮುದ್ರಣದ ಮುನ್ನುಡಿಯಲ್ಲಿ ಡಾ. ರಂ. ಶ್ರೀ ಮುಗಳಿಯವರು ಹೇಳಿದ ಮಾತುಗಳು ಯಥಾರ್ಥವಾಗಿವೆ. ಆದ್ದರಿಂದ ಆ ಮಾತುಗಳನ್ನು ಪ್ರಾರಂಭದಲ್ಲಿ ಕೊಟ್ಟಿದೆ. 'ಮನಮಂಥನ'ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳು ಪ್ರಶಸ್ತಿ ನೀಡಿವೆ. ಹೆಚ್ಚಾಗಿ ಕನ್ನಡದ ಜನ ಪುಸ್ತಕವನ್ನು ಕೊಂಡು ಓದಿ ಪ್ರಶಸ್ತಿ ನೀಡಿದೆ. ಈ ಕಾರಣ ಪುಸ್ತಕದ ಜನಪ್ರಿಯತೆಯನ್ನೂ ಮೌಲ್ಯವನ್ನೂ ನಾವು ಕಾಣಬಹುದು. ಡಾ. ಶಿವರಾಂ ಅವರಿಗೆ, ಈ ಪುಸ್ತಕವನ್ನು ಪರಿಷತ್ತಿನಿಂದ ಪ್ರಕಟಿಸಲು ಎರಡನೆಯ ಸಲವೂ ನೆರವಾದದ್ದರಿಂದ ನನ್ನ ಹಾರ್ದಿಕ ವಂದನೆಗಳನ್ನು ಈ ಮೂಲಕ ಸಲ್ಲಿಸುತ್ತೇನೆ. {{Left|ಬೆಂಗಳೂರು}} {{Left|೨೧-೦೩-೧೯೭೯}} {{Right|ಹಂಪ ನಾಗರಾಜಯ್ಯ}} {{Right|ಅಧ್ಯಕ್ಷ}}<noinclude></noinclude> iw1b7owjeza7outb9v2olaxk8fb3voj ಪುಟ:ಮನಮಂಥನ.pdf/೧೪ 104 62461 313833 268694 2026-04-30T16:26:26Z Shreelatha.Halemane 7642 /* Proofread */ 313833 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಬಿನ್ನಹ}} ರೋಗಗಳ ವಿಚಾರ ಮಾಡಿ ಶ್ರೀ ಸಾಮಾನ್ಯರಿಗೆ ತಿಳಿಯುವಂತೆ ಯಾವ ಲೇಖನವನ್ನು ಎಷ್ಟೇ ವಿರಳವಾಗಿ ಹಾಗೂ ಸರಳವಾಗಿ ಬರೆದರೂ ; ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ?” ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ. ಆದುದರಿಂದಲೇ ವೈದ್ಯರುಗಳು ರೋಗಿಗಳೊಂದಿಗೆ ಸ್ವಲ್ಪ ಮುಗುಮ್ಮಾಗಿರುವುದು. ಏನನ್ನಾದರೂ ವಿವರಿಸ ಹೋದರೆ ಅಪಾರ್ಥವನ್ನು ಮಾಡಿಕೊಂಡು ಇನ್ನೂ ಹೆಚ್ಚು ನರಳುತ್ತಾರೆಯೋ ಎಂಬ ಸಂಶಯವು ಕಾಡುತ್ತದೆ. ಆದರೂ ಮಾನಸಿಕ ಬೇನೆಗಳ ಮೊದಮೊದಲ ಹಂತದ ಸ್ಕೂಲ ಪರಿಚಯವನ್ನು ಇಲ್ಲಿ ಮಾಡಲೆತ್ನಿಸಿದೆ. ಕಾರಣ ಇಷ್ಟೇ ! ಕ್ಯಾನ್ಸರ್, ಕ್ಷಯ, ಪ್ಲೇಗು, ಕಾಲರಾ, ದೊಡ್ಡ ಸಿಡುಬು, ಇವೆಲ್ಲಾ ಘೋರ ಕಾಯಿಲೆಗಳು. ಇವೆಲ್ಲವೂ ಉಗ್ರವಾದಾಗ ಪ್ರಾಣಕ್ಕೆ ಸಂಚು ತರಬಹುದು. ಆದರೆ ಇವೆಲ್ಲಾ ಒಂದು ವ್ಯಕ್ತಿಯನ್ನು ನರಳಿಸುತ್ತವೆ. ನಮ್ಮ ಇಷ್ಟನಿಗೆ, ನೆಂಟನಿಗೆ ಹೀಗಾಯಿತಲ್ಲ ಎಂದು ಮನೆಯವರು ಕೊರಗುತ್ತಾರೆ, ದಿಟ. ಆದರೆ ಅವರುಗಳ ನಿತ್ಯ ಜೀವನಕ್ಕೆ ನೆಂಟನ ಕಾಯಿಲೆಯು ಕಂಟಕ ಪ್ರಾಯವಾಗುವುದಿಲ್ಲ. ಸಾಮಾನ್ಯವಾಗಿ, ಆದರೆ ಮನೆಯಲ್ಲಿ ಒಬ್ಬನಿಗೆ ಅಥವಾ ಒಬ್ಬಳಿಗೆ ಹುಚ್ಚ ಬೆಪ್ಪೋ ಶಿವ ಲೀಲೆಯೋ ಬಡಿದರೆ, ಮನೆಯವರೆಲ್ಲರೂ ಮುಳ್ಳಿನ ಮೇಲೆ ಇದ್ದಂತಾಗುತ್ತದೆ. ಎಲ್ಲರ ನೆಮ್ಮದಿಯೂ ಕೆಡುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಆತಂಕವಿರುತ್ತದೆ. ಸಂಸಾರದ ಎಲ್ಲರ ಕಾರ್ಯನಿರ್ವಹಣಾ ಚಾಕಚಕ್ಯತೆಯು ಮೊಂಡಾಗುತ್ತದೆ. ಅಂದರೆ ಸಂಸಾರಕ್ಕೆ ಸಂಸಾರವೇ ಕುಂಟುವಂತಾಗುತ್ತದೆ. ಮಾನಸಿಕ ಬೇನೆಗಳು ಬರುವುದಕ್ಕಿಂತ, ಕಂಡು ತಿಳಿದ ದೈಹಿಕ ಬೇನೆಗಳು ಬಂದರೆ ಪರವಾಗಿಲ್ಲ ; ಹೇಗೋ ಸುಧಾರಿಸಿಕೊಳ್ಳಬಹುದು, ಎನ್ನುವಂತಾಗುತ್ತದೆ. ಮಾನಸಿಕ ಬೇನೆಗಳು ಬೇರೂರಿದ ಮೇಲೆ ಅವುಗಳ ಚಿಕಿತ್ಸೆಯು ಪೂರ್ತಿ ಯಶಸ್ವಿಯಾಗುವುದು ದುಸ್ಸಾಧ್ಯ. ಅಲ್ಪಸ್ವಲ್ಪ ಆದರೂ ಗಮನಿಸುವಂತಹ ರೋಗದ ಅವಶೇಷಗಳು ಉಳಿದಿರುತ್ತವೆ. ಹಾಗೂ ಬೇರೂರಿದ ಮಾನಸಿಕ ಬೇನೆಗಳು ಗುಣ<noinclude></noinclude> k2nzljzh7da7oaw0ftnip29eqfucrkg 314325 313833 2026-05-01T06:25:13Z Ashwini Rai K 8475 /* Validated */ 314325 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಬಿನ್ನಹ}} ರೋಗಗಳ ವಿಚಾರ ಮಾಡಿ ಶ್ರೀ ಸಾಮಾನ್ಯರಿಗೆ ತಿಳಿಯುವಂತೆ ಯಾವ ಲೇಖನವನ್ನು ಎಷ್ಟೇ ವಿರಳವಾಗಿ ಹಾಗೂ ಸರಳವಾಗಿ ಬರೆದರೂ ; ಓದುಗನ ಮನಸ್ಸಿನಲ್ಲಿ 'ನನಗೂ ಈ ರೋಗ ಬಂದಿರುವ ಸೂಚನೆಗಳಿವೆಯೋ?” ಎನ್ನುವ ಅನುಮಾನವು ಸಾಮಾನ್ಯವಾಗಿ ಉಂಟಾಗುತ್ತದೆ. ಆದುದರಿಂದಲೇ ವೈದ್ಯರುಗಳು ರೋಗಿಗಳೊಂದಿಗೆ ಸ್ವಲ್ಪ ಮುಗುಮ್ಮಾಗಿರುವುದು. ಏನನ್ನಾದರೂ ವಿವರಿಸ ಹೋದರೆ ಅಪಾರ್ಥವನ್ನು ಮಾಡಿಕೊಂಡು ಇನ್ನೂ ಹೆಚ್ಚು ನರಳುತ್ತಾರೆಯೋ ಎಂಬ ಸಂಶಯವು ಕಾಡುತ್ತದೆ. ಆದರೂ ಮಾನಸಿಕ ಬೇನೆಗಳ ಮೊದಮೊದಲ ಹಂತದ ಸ್ಕೂಲ ಪರಿಚಯವನ್ನು ಇಲ್ಲಿ ಮಾಡಲೆತ್ನಿಸಿದೆ. ಕಾರಣ ಇಷ್ಟೇ ! ಕ್ಯಾನ್ಸರ್, ಕ್ಷಯ, ಪ್ಲೇಗು, ಕಾಲರಾ, ದೊಡ್ಡ ಸಿಡುಬು, ಇವೆಲ್ಲಾ ಘೋರ ಕಾಯಿಲೆಗಳು. ಇವೆಲ್ಲವೂ ಉಗ್ರವಾದಾಗ ಪ್ರಾಣಕ್ಕೆ ಸಂಚು ತರಬಹುದು. ಆದರೆ ಇವೆಲ್ಲಾ ಒಂದು ವ್ಯಕ್ತಿಯನ್ನು ನರಳಿಸುತ್ತವೆ. ನಮ್ಮ ಇಷ್ಟನಿಗೆ, ನೆಂಟನಿಗೆ ಹೀಗಾಯಿತಲ್ಲ ಎಂದು ಮನೆಯವರು ಕೊರಗುತ್ತಾರೆ, ದಿಟ. ಆದರೆ ಅವರುಗಳ ನಿತ್ಯ ಜೀವನಕ್ಕೆ ನೆಂಟನ ಕಾಯಿಲೆಯು ಕಂಟಕ ಪ್ರಾಯವಾಗುವುದಿಲ್ಲ. ಸಾಮಾನ್ಯವಾಗಿ, ಆದರೆ ಮನೆಯಲ್ಲಿ ಒಬ್ಬನಿಗೆ ಅಥವಾ ಒಬ್ಬಳಿಗೆ ಹುಚ್ಚ ಬೆಪ್ಪೋ ಶಿವ ಲೀಲೆಯೋ ಬಡಿದರೆ, ಮನೆಯವರೆಲ್ಲರೂ ಮುಳ್ಳಿನ ಮೇಲೆ ಇದ್ದಂತಾಗುತ್ತದೆ. ಎಲ್ಲರ ನೆಮ್ಮದಿಯೂ ಕೆಡುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಆತಂಕವಿರುತ್ತದೆ. ಸಂಸಾರದ ಎಲ್ಲರ ಕಾರ್ಯನಿರ್ವಹಣಾ ಚಾಕಚಕ್ಯತೆಯು ಮೊಂಡಾಗುತ್ತದೆ. ಅಂದರೆ ಸಂಸಾರಕ್ಕೆ ಸಂಸಾರವೇ ಕುಂಟುವಂತಾಗುತ್ತದೆ. ಮಾನಸಿಕ ಬೇನೆಗಳು ಬರುವುದಕ್ಕಿಂತ, ಕಂಡು ತಿಳಿದ ದೈಹಿಕ ಬೇನೆಗಳು ಬಂದರೆ ಪರವಾಗಿಲ್ಲ ; ಹೇಗೋ ಸುಧಾರಿಸಿಕೊಳ್ಳಬಹುದು, ಎನ್ನುವಂತಾಗುತ್ತದೆ. ಮಾನಸಿಕ ಬೇನೆಗಳು ಬೇರೂರಿದ ಮೇಲೆ ಅವುಗಳ ಚಿಕಿತ್ಸೆಯು ಪೂರ್ತಿ ಯಶಸ್ವಿಯಾಗುವುದು ದುಸ್ಸಾಧ್ಯ. ಅಲ್ಪಸ್ವಲ್ಪ ಆದರೂ ಗಮನಿಸುವಂತಹ ರೋಗದ ಅವಶೇಷಗಳು ಉಳಿದಿರುತ್ತವೆ. ಹಾಗೂ ಬೇರೂರಿದ ಮಾನಸಿಕ ಬೇನೆಗಳು ಗುಣ<noinclude></noinclude> 8plt5101r17h6djk9duekb39ajez4jq ಪುಟ:ಮನಮಂಥನ.pdf/೧೫ 104 62462 313834 268695 2026-04-30T16:27:28Z Shreelatha.Halemane 7642 /* Proofread */ 313834 proofread-page text/x-wiki <noinclude><pagequality level="3" user="Shreelatha.Halemane" /></noinclude>{{Right|XV}} ಹೊಂದಲು ದೀರ್ಘಕಾಲ ಹಿಡಿಯುತ್ತದೆ. ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದರೆ, ರೋಗವು ಗುಣವಾಗುವುದೂ ಸುಲಭ ; ನಿಶೇಶವಾಗಿ ಗುಣವಾಗುವುದೂ ಸಾಧ್ಯ. ಆದಕಾರಣ ಮಾನಸಿಕ ಬೇನೆಗಳನ್ನು ಆದಷ್ಟು ಬೇಗ ಮೊದಮೊದಲ ಹಂತದಲ್ಲೇ ಪತ್ತೆ ಹಚ್ಚಬೇಕು. ಎಲ್ಲಾ ರೋಗಗಳಿಗೂ ಈ ನಿಯಮವು ಅನ್ವಯಿಸುತ್ತದೆ; ಆದರೆ ಮಾನಸಿಕ ಬೇನೆಗಳಲ್ಲಿ ಅತ್ಯಗತ್ಯವಾದುದು. ಈ ವಿಷಯದಲ್ಲೇ ತಾಪತ್ರಯವು ಶುರುವಾಗುವುದು. ಮಾನಸಿಕ ಬೇನೆಗಳ ಮೊದಮೊದಲ ಹಂತದಲ್ಲಿ ರೋಗಿಯ ನಡವಳಿಕೆಯು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿರುತ್ತದೆ. ಆದರೆ ಎಷ್ಟೋ ಜನರ ಸ್ವಾಭಾವಿಕ ನಡವಳಿಕೆಯೂ ತುಸು ವಿಚಿತ್ರವಾಗಿರುತ್ತದೆ. ಯಾವುದು ಸ್ವಾಭಾವಿಕ ನಡವಳಿಕೆ, ಯಾವುದು ಬೇನೆಯ ಮೊದಲ ಸೂಚನೆ ಎಂದು ನಿರ್ಧರಿಸುವುದು ಕಷ್ಟ ಸ್ವಾಭಾವಿಕವಾದ ತುಸು ವಿಚಿತ್ರವಾದ ನಡವಳಿಕೆಯು ಒಂದೇ ಪ್ರಮಾಣದಲ್ಲಿ ಮುಂದುವರೆಯುತ್ತದೆ. ಆದರೆ ಬೇನೆಯ ಚಿಹ್ನೆಯಾಗಿದ್ದರೆ, ನಡವಳಿಕೆಯು ಹೆಚ್ಚು ಹೆಚ್ಚು ವಿಚಿತ್ರವಾಗುತ್ತದೆ. ಅಲ್ಲದೆ ಇತರ ಮನಸಿಕ ಬೇನೆಗಳೂ ಅಸಾಮಾನ್ಯ ವರ್ತನೆಗಳೂ ಕಾಣಬರುತ್ತವೆ. ಇವುಗಳನ್ನು ಮೊದಲು ಕಾಣುವವರು ಮನೆಯವರು. ಈ ವಿಷಯಗಳನ್ನು ಮನೆಯವರು ಸಾಕಷ್ಟು ತಿಳಿದಿದ್ದರೆ, ಆಗ ಇವನ್ನು ಗಮನಿಸುವುದು ಸುಲಭ ಸಾಧ್ಯ ಆದಕಾರಣ ಜನ ಸಾಮಾನ್ಯರಲ್ಲಿ ಈ ವಿಷಯದ ಪ್ರಚಾರವನ್ನು ಅಗತ್ಯವಾಗಿ ಮಾಡಬೇಕು. ಅವರಿಗೆ ಅರ್ಥವಾಗುವಂತೆ ಸರಳವಾಗಿ ಹಾಗೂ ಸುಲಭವಾಗಿ ಬರೆಯಬೇಕು. ವಿಷಯವನ್ನು ಸ್ಪಷ್ಟವಾಗಿ ವಿವರಿಸುವಾಗ, ಭಾಷೆಯೂ ನಿಖರವಾಗಿರಬೇಕು. ಆಗ ಸರಳ ಭಾಷೆಯು ನೆರವಾಗುವುದಿಲ್ಲ. ವಿರುದ್ಧವಾದ ಈ ಎರಡೂ ಧೈಯಗಳನ್ನು ಸಮನ್ವಯಗೊಳಿಸಲು ಶ್ರಮವಹಿಸಿದ್ದೇನೆ, ತಕ್ಕಮಟ್ಟಿಗೆ ಕಷ್ಟವನ್ನೂ ಪಟ್ಟಿದ್ದೇನೆ. ಆಸಕ್ತಿಯಿಂದ ಓದ ಬಯಸುವ ಕೆಲವರಿಗೂ ಕಷ್ಟವಾಗಬಹುದು ಎನ್ನುವುದು ನನಗೆ ತಿಳಿದಿದೆ. ಕಷ್ಟಪಟ್ಟರೆ ಸುಖವುಂಟು. ಸ್ವಲ್ಪ ಶ್ರಮ ತೆಗೆದುಕೊಂಡರೆ ಹೆಚ್ಚು ನೆಮ್ಮದಿ ದೊರಕಿತು. ಈ ವಿಶ್ವಾಸದಿಂದ ಕನ್ನಡ ಜನತೆಯ ಮುಂದೆ ಈ ಹೊತ್ತಗೆಯನ್ನು ಕಾಣಿಕೆಯಾಗಿ ನೀಡುತ್ತಿದ್ದೇನೆ. {{Right|ಎಂ. ಶಿವರಾಂ}}<noinclude></noinclude> raklwiket7a5vh4s1hyyu5nntzoqncw 314326 313834 2026-05-01T06:25:38Z Ashwini Rai K 8475 /* Validated */ 314326 proofread-page text/x-wiki <noinclude><pagequality level="4" user="Ashwini Rai K" /></noinclude>{{Right|XV}} ಹೊಂದಲು ದೀರ್ಘಕಾಲ ಹಿಡಿಯುತ್ತದೆ. ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದರೆ, ರೋಗವು ಗುಣವಾಗುವುದೂ ಸುಲಭ ; ನಿಶೇಶವಾಗಿ ಗುಣವಾಗುವುದೂ ಸಾಧ್ಯ. ಆದಕಾರಣ ಮಾನಸಿಕ ಬೇನೆಗಳನ್ನು ಆದಷ್ಟು ಬೇಗ ಮೊದಮೊದಲ ಹಂತದಲ್ಲೇ ಪತ್ತೆ ಹಚ್ಚಬೇಕು. ಎಲ್ಲಾ ರೋಗಗಳಿಗೂ ಈ ನಿಯಮವು ಅನ್ವಯಿಸುತ್ತದೆ; ಆದರೆ ಮಾನಸಿಕ ಬೇನೆಗಳಲ್ಲಿ ಅತ್ಯಗತ್ಯವಾದುದು. ಈ ವಿಷಯದಲ್ಲೇ ತಾಪತ್ರಯವು ಶುರುವಾಗುವುದು. ಮಾನಸಿಕ ಬೇನೆಗಳ ಮೊದಮೊದಲ ಹಂತದಲ್ಲಿ ರೋಗಿಯ ನಡವಳಿಕೆಯು ಸ್ವಲ್ಪ ಮಟ್ಟಿಗೆ ವಿಚಿತ್ರವಾಗಿರುತ್ತದೆ. ಆದರೆ ಎಷ್ಟೋ ಜನರ ಸ್ವಾಭಾವಿಕ ನಡವಳಿಕೆಯೂ ತುಸು ವಿಚಿತ್ರವಾಗಿರುತ್ತದೆ. ಯಾವುದು ಸ್ವಾಭಾವಿಕ ನಡವಳಿಕೆ, ಯಾವುದು ಬೇನೆಯ ಮೊದಲ ಸೂಚನೆ ಎಂದು ನಿರ್ಧರಿಸುವುದು ಕಷ್ಟ ಸ್ವಾಭಾವಿಕವಾದ ತುಸು ವಿಚಿತ್ರವಾದ ನಡವಳಿಕೆಯು ಒಂದೇ ಪ್ರಮಾಣದಲ್ಲಿ ಮುಂದುವರೆಯುತ್ತದೆ. ಆದರೆ ಬೇನೆಯ ಚಿಹ್ನೆಯಾಗಿದ್ದರೆ, ನಡವಳಿಕೆಯು ಹೆಚ್ಚು ಹೆಚ್ಚು ವಿಚಿತ್ರವಾಗುತ್ತದೆ. ಅಲ್ಲದೆ ಇತರ ಮನಸಿಕ ಬೇನೆಗಳೂ ಅಸಾಮಾನ್ಯ ವರ್ತನೆಗಳೂ ಕಾಣಬರುತ್ತವೆ. ಇವುಗಳನ್ನು ಮೊದಲು ಕಾಣುವವರು ಮನೆಯವರು. ಈ ವಿಷಯಗಳನ್ನು ಮನೆಯವರು ಸಾಕಷ್ಟು ತಿಳಿದಿದ್ದರೆ, ಆಗ ಇವನ್ನು ಗಮನಿಸುವುದು ಸುಲಭ ಸಾಧ್ಯ ಆದಕಾರಣ ಜನ ಸಾಮಾನ್ಯರಲ್ಲಿ ಈ ವಿಷಯದ ಪ್ರಚಾರವನ್ನು ಅಗತ್ಯವಾಗಿ ಮಾಡಬೇಕು. ಅವರಿಗೆ ಅರ್ಥವಾಗುವಂತೆ ಸರಳವಾಗಿ ಹಾಗೂ ಸುಲಭವಾಗಿ ಬರೆಯಬೇಕು. ವಿಷಯವನ್ನು ಸ್ಪಷ್ಟವಾಗಿ ವಿವರಿಸುವಾಗ, ಭಾಷೆಯೂ ನಿಖರವಾಗಿರಬೇಕು. ಆಗ ಸರಳ ಭಾಷೆಯು ನೆರವಾಗುವುದಿಲ್ಲ. ವಿರುದ್ಧವಾದ ಈ ಎರಡೂ ಧೈಯಗಳನ್ನು ಸಮನ್ವಯಗೊಳಿಸಲು ಶ್ರಮವಹಿಸಿದ್ದೇನೆ, ತಕ್ಕಮಟ್ಟಿಗೆ ಕಷ್ಟವನ್ನೂ ಪಟ್ಟಿದ್ದೇನೆ. ಆಸಕ್ತಿಯಿಂದ ಓದ ಬಯಸುವ ಕೆಲವರಿಗೂ ಕಷ್ಟವಾಗಬಹುದು ಎನ್ನುವುದು ನನಗೆ ತಿಳಿದಿದೆ. ಕಷ್ಟಪಟ್ಟರೆ ಸುಖವುಂಟು. ಸ್ವಲ್ಪ ಶ್ರಮ ತೆಗೆದುಕೊಂಡರೆ ಹೆಚ್ಚು ನೆಮ್ಮದಿ ದೊರಕಿತು. ಈ ವಿಶ್ವಾಸದಿಂದ ಕನ್ನಡ ಜನತೆಯ ಮುಂದೆ ಈ ಹೊತ್ತಗೆಯನ್ನು ಕಾಣಿಕೆಯಾಗಿ ನೀಡುತ್ತಿದ್ದೇನೆ. {{Right|ಎಂ. ಶಿವರಾಂ}}<noinclude></noinclude> 1cpexo5t14yin7k5btjwee7ohquqr1w ಪುಟ:ಮನಮಂಥನ.pdf/೧೬ 104 62463 313835 268696 2026-04-30T16:28:56Z Shreelatha.Halemane 7642 /* Proofread */ 313835 proofread-page text/x-wiki <noinclude><pagequality level="3" user="Shreelatha.Halemane" /></noinclude> {{center|ಕೃತಜ್ಞತೆ}} ಈ ಲೇಖನಗಳನ್ನು ಬರೆಯಲು ಒತ್ತಾಯಪಡಿಸಿದ, || ವೈಕುಂಠರಾಜುವಿಗೂ ಮತ್ತು ಒಲವಿನಿಂದ ಪೋತ್ಸಾಹಿಸಿದ, ಚಿ|| ಟಿ. ಎಸ್. ರಾಮಚಂದ್ರನಿಗೂ ಮತ್ತು ಅವರುಗಳ ಮುಖವಾಡವಾದ 'ಪ್ರಜಾವಾಣಿ'ಗೂ ಚೊಚ್ಚಲ ಕೃತಜ್ಞತೆ. ಪುಸ್ತಕ ರೂಪದಲ್ಲಿ ಪ್ರಕಟಿಸಲು, ಉತ್ಸಾಹವನ್ನು ತುಂಬಿದ, ಕನ್ನಡ ಪರಿಷತ್ ಉತ್ಸಾಹೀ ಅಧ್ಯಕ್ಷ ಶ್ರೀ ಜಿ. ನಾರಾಯಣ ; ಮತ್ತು ಅವರ ಬಲ-ತೋಳಾದ ಶ್ರೀ ಆರ್.ಎಸ್. ರಾಮರಾಯರಿಗೂ ಮರುಚಲ ಕೃತಜ್ಞತಾರ್ಪಣೆ. ಅಚ್ಚುಕಟ್ಟಾಗಿ, ಶ್ರದ್ಧೆ ಮತ್ತು ಆದರದಿಂದ, ಮೊದಲ ಮುದ್ರಣದಂತೆಯೇ ಅಂದವಾಗಿ ಅಚ್ಚುಮಾಡಿದ ಬಿ. ಎಂ. ಶ್ರೀಕಂಠಯ್ಯ ಅಚ್ಚು ಕೂಟ ಅವರಿಗೆ ಕೃತಜ್ಞ ಎಂದರೆ ಅವರಿಗೆ ಬೇಸರವಾಗುತ್ತದೆಯೇನೋ ಎಂಬ ಅನುಮಾನ. ಕಾರಣ ಅವರಿಗೆ ಧನ್ಯವಾದಗಳು. ಸುಮಾರು ಮೂರು ಕೋಟಿ ಸಂಖ್ಯೆಯ ಕನ್ನಡಿಗರಲ್ಲಿ, ಮೂವರಾದರೂ ಈ ಪುಸ್ತಕವನ್ನು ಓದಬಹುದು. ಬಹಳ ಕಷ್ಟಪಟ್ಟು ಓದಬಹುದು. ಆ ಮೂವರಿಗೂ ಕೃತಜ್ಞ ಪುಸ್ತಕವನ್ನು ಓದಿ, ಇದೇನು ಈ ಮುದುಕ | ಮಕ್ಕಳ ಹಾಗೆ ಬರೆದಿದ್ದಾನೆ; ಇದಕ್ಕಿಂತ ಅತಿ ಸೊಗಸಾಗಿ, ಸರಳವಾಗಿ, ಮುಂದುವರೆಯುತ್ತಿರುವ ಈ ವೈಜ್ಞಾನಿಕ ಅರಿವನ್ನು ಪ್ರಚಾರ ಮಾಡುತ್ತೇನೆ' ಎಂದು ನನ್ನ ಸಹೋದ್ಯೋಗಿಗಳಲ್ಲಿ ಯಾರಾದರೂ ಈಗಿ ನಕ್ಕು, ಸಮಕಾಲೀನ ಪ್ರಜ್ಞೆಯಿಂದ ಹೊಸ ಪುಸ್ತಕವನ್ನು ಬರೆಯುವಂತಾದರೆ, ಅತ್ಯಂತ ಕೃತಜ್ಞ {{Right|ಎಂ. ಶಿವರಾಂ}}<noinclude></noinclude> 39swycsphnjjqrvbackkfwgm1bco3ow 314327 313835 2026-05-01T06:26:01Z Ashwini Rai K 8475 /* Validated */ 314327 proofread-page text/x-wiki <noinclude><pagequality level="4" user="Ashwini Rai K" /></noinclude> {{center|ಕೃತಜ್ಞತೆ}} ಈ ಲೇಖನಗಳನ್ನು ಬರೆಯಲು ಒತ್ತಾಯಪಡಿಸಿದ, || ವೈಕುಂಠರಾಜುವಿಗೂ ಮತ್ತು ಒಲವಿನಿಂದ ಪೋತ್ಸಾಹಿಸಿದ, ಚಿ|| ಟಿ. ಎಸ್. ರಾಮಚಂದ್ರನಿಗೂ ಮತ್ತು ಅವರುಗಳ ಮುಖವಾಡವಾದ 'ಪ್ರಜಾವಾಣಿ'ಗೂ ಚೊಚ್ಚಲ ಕೃತಜ್ಞತೆ. ಪುಸ್ತಕ ರೂಪದಲ್ಲಿ ಪ್ರಕಟಿಸಲು, ಉತ್ಸಾಹವನ್ನು ತುಂಬಿದ, ಕನ್ನಡ ಪರಿಷತ್ ಉತ್ಸಾಹೀ ಅಧ್ಯಕ್ಷ ಶ್ರೀ ಜಿ. ನಾರಾಯಣ ; ಮತ್ತು ಅವರ ಬಲ-ತೋಳಾದ ಶ್ರೀ ಆರ್.ಎಸ್. ರಾಮರಾಯರಿಗೂ ಮರುಚಲ ಕೃತಜ್ಞತಾರ್ಪಣೆ. ಅಚ್ಚುಕಟ್ಟಾಗಿ, ಶ್ರದ್ಧೆ ಮತ್ತು ಆದರದಿಂದ, ಮೊದಲ ಮುದ್ರಣದಂತೆಯೇ ಅಂದವಾಗಿ ಅಚ್ಚುಮಾಡಿದ ಬಿ. ಎಂ. ಶ್ರೀಕಂಠಯ್ಯ ಅಚ್ಚು ಕೂಟ ಅವರಿಗೆ ಕೃತಜ್ಞ ಎಂದರೆ ಅವರಿಗೆ ಬೇಸರವಾಗುತ್ತದೆಯೇನೋ ಎಂಬ ಅನುಮಾನ. ಕಾರಣ ಅವರಿಗೆ ಧನ್ಯವಾದಗಳು. ಸುಮಾರು ಮೂರು ಕೋಟಿ ಸಂಖ್ಯೆಯ ಕನ್ನಡಿಗರಲ್ಲಿ, ಮೂವರಾದರೂ ಈ ಪುಸ್ತಕವನ್ನು ಓದಬಹುದು. ಬಹಳ ಕಷ್ಟಪಟ್ಟು ಓದಬಹುದು. ಆ ಮೂವರಿಗೂ ಕೃತಜ್ಞ ಪುಸ್ತಕವನ್ನು ಓದಿ, ಇದೇನು ಈ ಮುದುಕ | ಮಕ್ಕಳ ಹಾಗೆ ಬರೆದಿದ್ದಾನೆ; ಇದಕ್ಕಿಂತ ಅತಿ ಸೊಗಸಾಗಿ, ಸರಳವಾಗಿ, ಮುಂದುವರೆಯುತ್ತಿರುವ ಈ ವೈಜ್ಞಾನಿಕ ಅರಿವನ್ನು ಪ್ರಚಾರ ಮಾಡುತ್ತೇನೆ' ಎಂದು ನನ್ನ ಸಹೋದ್ಯೋಗಿಗಳಲ್ಲಿ ಯಾರಾದರೂ ಈಗಿ ನಕ್ಕು, ಸಮಕಾಲೀನ ಪ್ರಜ್ಞೆಯಿಂದ ಹೊಸ ಪುಸ್ತಕವನ್ನು ಬರೆಯುವಂತಾದರೆ, ಅತ್ಯಂತ ಕೃತಜ್ಞ {{Right|ಎಂ. ಶಿವರಾಂ}}<noinclude></noinclude> 32hdoer6ki5m1r191ena4z2c152xztf ಪುಟ:ಮನಮಂಥನ.pdf/೨೨ 104 62469 313836 268703 2026-04-30T16:30:46Z Shreelatha.Halemane 7642 /* Proofread */ 313836 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''೧. ಆತಂಕ'''}} {{center|Anxiety Syndromes}} ಆತಂಕವು ಅತಿಯಾದಾಗ ಅಂತಕನು ಹತ್ತಿರ ಬರುತ್ತಾನೆ ಎನ್ನುವ ನಾಣ್ನುಡಿಯಿದೆ. ಅಕ್ಷರಗಳ ಪಲ್ಲಟದಿಂದಲೇ ಒಂದರ ಮೇಲೆ ಇನ್ನೊಂದರ ಪರಿಣಾಮವನ್ನು ಲಕ್ಷಣವಾಗಿ ಸೂಚಿಸಬಹುದು. ಸುಸೂತ್ರವಾಗಿ ಯಾವ ಕೆಲಸವನ್ನಾಗಲೀ ಯೋಜಿಸಿದಂತೆ ಮಾಡಲಾಗದಿದ್ದರೆ, ಆತಂಕವುಂಟಾಗುತ್ತದೆ. ಆಗ ಮನಸ್ಸು ಎನ್ನುವುದು ಒಂದಿದೆ ಎನ್ನುವ ಅರಿವೂ ಉಂಟಾಗುತ್ತದೆ. ಯೋಚನೆಗಳು ಸುಸೂತ್ರವಾಗಿ ರೂಪುಗೊಂಡು, ಎಣಿಸಿದಂತೆಯೇ ಕೆಲಸವು ಆಗುವಾಗ, ಮನಸ್ಸು ಇದೆ ಎಂಬ ಅರಿವೇ ಬರುವುದಿಲ್ಲ. ಹಸಿವಾದಾಗಲೇ ಹೊಟ್ಟೆ ಎಂದೊಂದು ಅಂಗವಿದೆ ಎನ್ನುವುದು ನಮ್ಮ ಗಮನಕ್ಕೆ ಎದ್ದು ಬರುತ್ತದೆ. ಹಾಗೆಯೇ ಮನಸ್ಸು ಕೂಡ. ಬಯಸಿದಂತೆ ಬಾಳಲು ಸಾಧ್ಯವೇ ? ಯೋಚಿಸಿದಂತೆ ನಡೆಯಲು ಪರಿಸರವೂ ತೊಡಕಿಕೊಳ್ಳದೇ ಇರಬೇಕು. ಪರಿಸರದ ಮೇಲೆ ನಮ್ಮ ಪೂರ್ಣ ಹತೋಟಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಆತಂಕವು ಸರ್ವವ್ಯಾಪಿಯಾಗಿದೆ. ಆದರೆ ಮನಸ್ಸಿನಲ್ಲಿ ಆತಂಕವು ಕಂಡುಬರುವಂತೆ ಪ್ರಕೃತಿಯು ಏಕೆ ವ್ಯವಸ್ಥೆಯನ್ನು ಮಾಡಿತು? ಇದರಿಂದ ಮನಸ್ಸಿಗೆ ಯಾವುದಾದರೂ ಲಾಭವಾಗುತ್ತದೆಯೇ ? ಅನುಕೂಲವೇನಾದರೂ ಉಂಟೆ ? ವಿಚಾರ ಮಾಡೋಣ. 'ಒಂಭತ್ತು ಗಂಟೆಗೆ ಸರಿಯಾಗಿ ತಟ್ಟೆ ಹಾಕಿ ಊಟವನ್ನು ಬಡಿಸ್ತೀನಿ. ಅಲ್ಲಿನ ತನಕ ಅಡಿಗೆಯ ಮನೆಯ ಬಾಗಿಲ ಹತ್ತಿರ ಸುಳಿಯಬೇಡಿ, ಅಂದ್ರೆ ಐದೈದು ನಿಮಿಷಗಳಿಗೂ ಅಡಿಗೆ ಮನೆಯ ಬಾಗಿಲಲ್ಲಿ ಇಣುಕಿ, ಆಯ್ತನೆ ಅಡಿಗೆ? ಎಂದು ಕೇಳ್ತಾ ಇದ್ದರೆ, ಮನಸ್ಸಿಗೆ ಚಿಟ್ಟು ಹಿಡಿದು ಹೋಗುತ್ತೆ. ಆಗ ಮಾಡಿದ ಅಡಿಗೆಯು ಕೆಟ್ಟಹೋಗುತ್ತೆ' ಎಂದು ಅವಸರ ಸ್ವಭಾವದ ಗಂಡನನ್ನು ಹೆಂಡತಿಯು ಹತೋಟಿಯಲ್ಲಿ ಹೋಗುವುದು, ಎಲ್ಲರ ಅನುಭವಕ್ಕೂ ಬಂದ ಸರ್ವೆ ಸಾಮಾನ್ಯ ವಿಷಯ. ತಲೆಗೆ ಚಿಟ್ಟು ಹಿಡಿಯಿತು ಎಂದರೆ ಆತಂಕವಾಯಿತು ಎಂದು.<noinclude></noinclude> 0x7yl0h7p1gl0uf0c2g2jktw2cdlm8a 314244 313836 2026-05-01T03:37:27Z Shreesha Sharma 7840 /* Validated */ 314244 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''೧. ಆತಂಕ'''}} {{center|Anxiety Syndromes}} ಆತಂಕವು ಅತಿಯಾದಾಗ ಅಂತಕನು ಹತ್ತಿರ ಬರುತ್ತಾನೆ ಎನ್ನುವ ನಾಣ್ನುಡಿಯಿದೆ. ಅಕ್ಷರಗಳ ಪಲ್ಲಟದಿಂದಲೇ ಒಂದರ ಮೇಲೆ ಇನ್ನೊಂದರ ಪರಿಣಾಮವನ್ನು ಲಕ್ಷಣವಾಗಿ ಸೂಚಿಸಬಹುದು. ಸುಸೂತ್ರವಾಗಿ ಯಾವ ಕೆಲಸವನ್ನಾಗಲೀ ಯೋಜಿಸಿದಂತೆ ಮಾಡಲಾಗದಿದ್ದರೆ, ಆತಂಕವುಂಟಾಗುತ್ತದೆ. ಆಗ ಮನಸ್ಸು ಎನ್ನುವುದು ಒಂದಿದೆ ಎನ್ನುವ ಅರಿವೂ ಉಂಟಾಗುತ್ತದೆ. ಯೋಚನೆಗಳು ಸುಸೂತ್ರವಾಗಿ ರೂಪುಗೊಂಡು, ಎಣಿಸಿದಂತೆಯೇ ಕೆಲಸವು ಆಗುವಾಗ, ಮನಸ್ಸು ಇದೆ ಎಂಬ ಅರಿವೇ ಬರುವುದಿಲ್ಲ. ಹಸಿವಾದಾಗಲೇ ಹೊಟ್ಟೆ ಎಂದೊಂದು ಅಂಗವಿದೆ ಎನ್ನುವುದು ನಮ್ಮ ಗಮನಕ್ಕೆ ಎದ್ದು ಬರುತ್ತದೆ. ಹಾಗೆಯೇ ಮನಸ್ಸು ಕೂಡ. ಬಯಸಿದಂತೆ ಬಾಳಲು ಸಾಧ್ಯವೇ ? ಯೋಚಿಸಿದಂತೆ ನಡೆಯಲು ಪರಿಸರವೂ ತೊಡಕಿಕೊಳ್ಳದೇ ಇರಬೇಕು. ಪರಿಸರದ ಮೇಲೆ ನಮ್ಮ ಪೂರ್ಣ ಹತೋಟಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಆತಂಕವು ಸರ್ವವ್ಯಾಪಿಯಾಗಿದೆ. ಆದರೆ ಮನಸ್ಸಿನಲ್ಲಿ ಆತಂಕವು ಕಂಡುಬರುವಂತೆ ಪ್ರಕೃತಿಯು ಏಕೆ ವ್ಯವಸ್ಥೆಯನ್ನು ಮಾಡಿತು? ಇದರಿಂದ ಮನಸ್ಸಿಗೆ ಯಾವುದಾದರೂ ಲಾಭವಾಗುತ್ತದೆಯೇ ? ಅನುಕೂಲವೇನಾದರೂ ಉಂಟೆ ? ವಿಚಾರ ಮಾಡೋಣ. 'ಒಂಭತ್ತು ಗಂಟೆಗೆ ಸರಿಯಾಗಿ ತಟ್ಟೆ ಹಾಕಿ ಊಟವನ್ನು ಬಡಿಸ್ತೀನಿ. ಅಲ್ಲಿನ ತನಕ ಅಡಿಗೆಯ ಮನೆಯ ಬಾಗಿಲ ಹತ್ತಿರ ಸುಳಿಯಬೇಡಿ, ಅಂದ್ರೆ ಐದೈದು ನಿಮಿಷಗಳಿಗೂ ಅಡಿಗೆ ಮನೆಯ ಬಾಗಿಲಲ್ಲಿ ಇಣುಕಿ, ಆಯ್ತೇನೆ ಅಡಿಗೆ? ಎಂದು ಕೇಳ್ತಾ ಇದ್ದರೆ, ಮನಸ್ಸಿಗೆ ಚಿಟ್ಟು ಹಿಡಿದು ಹೋಗುತ್ತೆ. ಆಗ ಮಾಡಿದ ಅಡಿಗೆಯು ಕೆಟ್ಹೋಗುತ್ತೆ' ಎಂದು ಅವಸರ ಸ್ವಭಾವದ ಗಂಡನನ್ನು ಹೆಂಡತಿಯು ಹತೋಟಿಯಲ್ಲಿಡ ಹೋಗುವುದು, ಎಲ್ಲರ ಅನುಭವಕ್ಕೂ ಬಂದ ಸರ್ವೇ ಸಾಮಾನ್ಯ ವಿಷಯ. ತಲೆಗೆ ಚಿಟ್ಟು ಹಿಡಿಯಿತು ಎಂದರೆ ಆತಂಕವಾಯಿತು ಎಂದು.<noinclude></noinclude> 2fo4au7sny9lp9d9i9kxxgc7dgd23am ಪುಟ:ಮನಮಂಥನ.pdf/೨೩ 104 62470 313837 268704 2026-04-30T16:31:53Z Shreelatha.Halemane 7642 /* Proofread */ 313837 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೪}}{{Right|ಮನಮಂಥನ}} ಅವಸರ ಸ್ವಭಾವದ ಗಂಡ 'ನಿನ್ನ ಜಾಯಮಾನವನ್ನು ಕಂಡಿಲ್ಲವೇನೇ ? ಮೇಲಿಂದ ಮೇಲೆ ಹೀಗೆ ಹುಷಾರ್ ಕೊಡದೆ ಹೋದರೆ, ಹತ್ತು ಗಂಟೆ ಬಡಿದ ಮೇಲೆ ಸಾರಿಗೆ ಒಗ್ಗರಣೆ ಹಾಕುತ್ತೀ. ಹೊತ್ತು ಗೊತ್ತು ಅಂತ ಏನಾದರೂ ಲೆಕ್ಕ ಇದೆಯೇ ನಿನಗೆ!' ಅಂತ ಹೆಂಡತಿಯನ್ನು ಮರುಛುಡಾಯಿಸುತ್ತಾನೆ. ಇದೂ ದಿಟವೇ. ಸ್ವಲ್ಪ ಆತಂಕಹತ್ತುವಂತೆ, ಮನಸ್ಸನ್ನು ಕೆರಳಿಸಿದರೆ ಆಗ ಹಿಡಿದ ಕೆಲಸವನ್ನು ಬೇಗ ಮಾಡಲು ಅನುಕೂಲವಾಗುತ್ತದೆ. ಇವೆರಡೂ ಟೀಕೆಗಳು, ಪರಸ್ಪರ ವಿರುದ್ಧವಾಗಿ ಕಂಡರೂ, ನಿಜವೇ. ಆತಂಕದಿಂದ ಕೆಲಸ ಕೆಡುತ್ತದೆ, ಎಂದು ಹೆಂಡತಿ ಅಂದರೆ, ಅದರಿಂದಲೇ ಅಡಿಗೆಯನ್ನು ಬೇಗ ಮಾಡಬಹುದು ಎಂದ ಗಂಡ ಅನ್ನುತ್ತಾನೆ. ಇದು ಹೇಗಾಯಿತು? ಆತಂಕವು ಅಲ್ಪ ಪ್ರಮಾಣದ್ದಾದರೆ ಮಾಡಬೇಕಾದ ಕೆಲಸಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಆದರೆ ಆತಂಕವು ಒಂದು ಮಿತಿಯನ್ನು ಮೀರಿದರೆ, ಆಗ ಕೆಲಸಕ್ಕೆ ಅಡಚಣೆಯೂ ಆಗುತ್ತದೆ, ವಿಳಂಬವೂ ಆಗುತ್ತದೆ, ಕೆಟ್ಟ ಹೋಗಬಹುದು. ನಾಗರಿಕತೆಯು ಹರಡಿದ ಮೇಲೆ ಆತಂಕವು ಈ ರೀತಿ ಮನುಷ್ಯರನ್ನು ಕಾಡುತ್ತದೆಯೇ ? ಅಥವಾ ಆದಿಮಾನವನ ಕಾಲದಿಂದಲೂ ಈ ಪರಿಸ್ಥಿತಿಯು ಕಾಣಿಸಿ ಕೊಂಡಿದೆಯೇ? ಅರಣ್ಯಗಳಲ್ಲಿ ವನ್ಯಮೃಗಗಳ ಜತೆಗೆ ಸಹವಾಸವನ್ನು ಮಾಡಿಕೊಂಡಿದ್ದ ಆದಿಮಾನವನಿಗೆ, ಕಚೇರಿಗೆ ಇಷ್ಟು ಹೊತ್ತಿಗೆ ಹೋಗಬೇಕು, ಆ ವೇಳೆಗೆ ಅಡಿಗೆ ಸಿದ್ಧವಾಗಿರಬೇಕು ಎನ್ನುವ ಯಾವ ಕಟ್ಟುನಿಟ್ಟುಗಳೂ ಇರಲಿಲ್ಲ. ಹಸಿವಾದಾಗ ಬೇಟೆಗೆ ಹೋಗುವುದು, ಸಿಕ್ಕಿದ್ದನ್ನು ದಕ್ಕಿಸಿಕೊಳ್ಳುವುದು; ನಾಳೆಗೆ ಎಂದು ಕೂಡಿಡುವ ಚಿಂತೆಯಿಲ್ಲ. ಕಾಲದ ಎಣಿಕೆಯ ಕಟ್ಟುಪಾಡುಗಳಿರದೆ ಇದ್ದ ಆದಿ ಮಾನವನಿಗೆ ಆತಂಕವು ಇರುತ್ತಿತ್ತೇ? ಅಗತ್ಯವಾಗಿತ್ತೆ? ಯೋಚಿಸೋಣ. ಹೊಟ್ಟೆಯು ಚುರುಚುರು ಎಂದಾಗ ಆದಿಮಾನವನು ಬೇಟೆಗೆ ಹೋದ ಎನ್ನಿ, ಇನ್ನೇನು ಮೊಲವೊಂದನ್ನು ಪೊದೆಯಲ್ಲಿ ಹಿಡಿಯಬೇಕು ! ಆಗ ಪೊದೆಯಿಂದ ಘಟಸರ್ಪವು ಬುಸುಗುಟ್ಟಿತು ಎನ್ನಿ. ಆಗ ಆದಿಮಾನವ ಬೆದರಿ ಹಿಂದೋಡುತ್ತಾನೆ. ಬಾಯಿಗೆ ಬರಬಹುದಾಗಿದ್ದ ತುತ್ತು ಕೈಗೇ ಬರಲಿಲ್ಲ ! ಅನಿರೀಕ್ಷಿತವಾದ ಘಟ ಸರ್ಪದಿಂದ ಅವನಿಗೆ ಮೊದಲು ಉಂಟಾದುದು, ಭಯ. ಭಯವುಂಟಾದ ಮೇಲೆ ಅದರ ಹಿಂದೆಯೇ ಕಾತರ ಅಥವಾ ಆತಂಕವೂ ನೆರಳಿನಂತೆ ಹಿಂಬಾಲಿಸುತ್ತದೆ. ಆನಂತರ ಆತಂಕವು ಮನಸ್ಸನ್ನು 'ಮುಂಜಾಗ್ರತೆಯನ್ನು ತೆಗೆದುಕೋ' ಎನ್ನುವಂತೆ ಪ್ರೇರೇಪಿಸುತ್ತದೆ. ಮತ್ತೊಂದು ಸಲ ಅವನು<noinclude></noinclude> 8vmdjv7glwkcrk6esc2rs04f6p5ozqe 314245 313837 2026-05-01T03:39:14Z Shreesha Sharma 7840 /* Validated */ 314245 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೪}}{{Right|ಮನಮಂಥನ}} ಅವಸರ ಸ್ವಭಾವದ ಗಂಡ 'ನಿನ್ನ ಜಾಯಮಾನವನ್ನು ಕಂಡಿಲ್ಲವೇನೇ ? ಮೇಲಿಂದ ಮೇಲೆ ಹೀಗೆ ಹುಷಾರ್ ಕೊಡದೆ ಹೋದರೆ, ಹತ್ತು ಗಂಟೆ ಬಡಿದ ಮೇಲೆ ಸಾರಿಗೆ ಒಗ್ಗರಣೆ ಹಾಕುತ್ತೀ. ಹೊತ್ತು ಗೊತ್ತು ಅಂತ ಏನಾದರೂ ಲೆಕ್ಕ ಇದೆಯೇ ನಿನಗೆ!' ಅಂತ ಹೆಂಡತಿಯನ್ನು ಮರುಛುಡಾಯಿಸುತ್ತಾನೆ. ಇದೂ ದಿಟವೇ. ಸ್ವಲ್ಪ ಆತಂಕಹತ್ತುವಂತೆ, ಮನಸ್ಸನ್ನು ಕೆರಳಿಸಿದರೆ ಆಗ ಹಿಡಿದ ಕೆಲಸವನ್ನು ಬೇಗ ಮಾಡಲು ಅನುಕೂಲವಾಗುತ್ತದೆ. ಇವೆರಡೂ ಟೀಕೆಗಳು, ಪರಸ್ಪರ ವಿರುದ್ಧವಾಗಿ ಕಂಡರೂ, ನಿಜವೇ. ಆತಂಕದಿಂದ ಕೆಲಸ ಕೆಡುತ್ತದೆ, ಎಂದು ಹೆಂಡತಿ ಅಂದರೆ, ಅದರಿಂದಲೇ ಅಡಿಗೆಯನ್ನು ಬೇಗ ಮಾಡಬಹುದು ಎಂದ ಗಂಡ ಅನ್ನುತ್ತಾನೆ. ಇದು ಹೇಗಾಯಿತು? ಆತಂಕವು ಅಲ್ಪ ಪ್ರಮಾಣದ್ದಾದರೆ ಮಾಡಬೇಕಾದ ಕೆಲಸಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಆದರೆ ಆತಂಕವು ಒಂದು ಮಿತಿಯನ್ನು ಮೀರಿದರೆ, ಆಗ ಕೆಲಸಕ್ಕೆ ಅಡಚಣೆಯೂ ಆಗುತ್ತದೆ, ವಿಳಂಬವೂ ಆಗುತ್ತದೆ, ಕೆಟ್ಟೂ ಹೋಗಬಹುದು. ನಾಗರಿಕತೆಯು ಹರಡಿದ ಮೇಲೆ ಆತಂಕವು ಈ ರೀತಿ ಮನುಷ್ಯರನ್ನು ಕಾಡುತ್ತದೆಯೇ ? ಅಥವಾ ಆದಿಮಾನವನ ಕಾಲದಿಂದಲೂ ಈ ಪರಿಸ್ಥಿತಿಯು ಕಾಣಿಸಿ ಕೊಂಡಿದೆಯೇ? ಅರಣ್ಯಗಳಲ್ಲಿ ವನ್ಯಮೃಗಗಳ ಜತೆಗೆ ಸಹವಾಸವನ್ನು ಮಾಡಿಕೊಂಡಿದ್ದ ಆದಿಮಾನವನಿಗೆ, ಕಚೇರಿಗೆ ಇಷ್ಟು ಹೊತ್ತಿಗೆ ಹೋಗಬೇಕು, ಆ ವೇಳೆಗೆ ಅಡಿಗೆ ಸಿದ್ಧವಾಗಿರಬೇಕು ಎನ್ನುವ ಯಾವ ಕಟ್ಟುನಿಟ್ಟುಗಳೂ ಇರಲಿಲ್ಲ. ಹಸಿವಾದಾಗ ಬೇಟೆಗೆ ಹೋಗುವುದು, ಸಿಕ್ಕಿದ್ದನ್ನು ದಕ್ಕಿಸಿಕೊಳ್ಳುವುದು; ನಾಳೆಗೆ ಎಂದು ಕೂಡಿಡುವ ಚಿಂತೆಯಿಲ್ಲ. ಕಾಲದ ಎಣಿಕೆಯ ಕಟ್ಟುಪಾಡುಗಳಿರದೆ ಇದ್ದ ಆದಿ ಮಾನವನಿಗೆ ಆತಂಕವು ಇರುತ್ತಿತ್ತೇ? ಅಗತ್ಯವಾಗಿತ್ತೆ? ಯೋಚಿಸೋಣ. ಹೊಟ್ಟೆಯು ಚುರುಚುರು ಎಂದಾಗ ಆದಿಮಾನವನು ಬೇಟೆಗೆ ಹೋದ ಎನ್ನಿ, ಇನ್ನೇನು ಮೊಲವೊಂದನ್ನು ಪೊದೆಯಲ್ಲಿ ಹಿಡಿಯಬೇಕು ! ಆಗ ಪೊದೆಯಿಂದ ಘಟಸರ್ಪವು ಬುಸುಗುಟ್ಟಿತು ಎನ್ನಿ. ಆಗ ಆದಿಮಾನವ ಬೆದರಿ ಹಿಂದೋಡುತ್ತಾನೆ. ಬಾಯಿಗೆ ಬರಬಹುದಾಗಿದ್ದ ತುತ್ತು ಕೈಗೇ ಬರಲಿಲ್ಲ ! ಅನಿರೀಕ್ಷಿತವಾದ ಘಟ ಸರ್ಪದಿಂದ ಅವನಿಗೆ ಮೊದಲು ಉಂಟಾದುದು, ಭಯ. ಭಯವುಂಟಾದ ಮೇಲೆ ಅದರ ಹಿಂದೆಯೇ ಕಾತರ ಅಥವಾ ಆತಂಕವೂ ನೆರಳಿನಂತೆ ಹಿಂಬಾಲಿಸುತ್ತದೆ. ಆನಂತರ ಆತಂಕವು ಮನಸ್ಸನ್ನು 'ಮುಂಜಾಗ್ರತೆಯನ್ನು ತೆಗೆದುಕೋ' ಎನ್ನುವಂತೆ ಪ್ರೇರೇಪಿಸುತ್ತದೆ. ಮತ್ತೊಂದು ಸಲ ಅವನು<noinclude></noinclude> 8emud6742x5js91syhfzwxq1ib1gnkp ಪುಟ:ಮನಮಂಥನ.pdf/೨೪ 104 62471 313838 268705 2026-04-30T16:32:41Z Shreelatha.Halemane 7642 /* Proofread */ 313838 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೫}} ಪೊದೆಯಲ್ಲಿರುವ ಮೊಲವನ್ನು ಹಿಡಿಯಲು ಹೋಗುವಾಗ ಭಾರೀ ದೊಣ್ಣೆಯನ್ನು ಸಿದ್ಧಮಾಡಿಕೊಂಡು ಹೋಗುತ್ತಾನೆ. ಘಟ ಸರ್ಪಏನಾದರೂ ಇದ್ದರೆ ಅದನ್ನು ಬಡಿದು ಹಾಕಲು ಸಿದ್ಧನಾಗಿರುತ್ತಾನೆ. ಅಂದರೆ, ಭಯ, ಭಯದಿಂದ ಹುಟ್ಟಿದ ಆತಂಕ, ಇವು ಸಂಭವಿಸಬಹುದಾದ ಆಪತ್ತುಗಳ ವಿರುದ್ಧ ಮುಂಜಾಗ್ರತಾ ಕ್ರಮವನ್ನು ಸಿದ್ಧಪಡಿಸಿಕೊಳ್ಳಲು ಪ್ರೇರಕವಾದುವು. ಕಾಡಿನ ವೈರ ಪರಿಸರದಲ್ಲಿ ಬದುಕಿ ಬಾಳಲು ಆತಂಕವು ಅಗತ್ಯವೂ ಪ್ರಯೋಜನಕಾರಿಯೂ ಆಗಿತ್ತು ಎಂದು ಊಹಿಸಲು ಸಾಕಾದಷ್ಟು ಸಾಕ್ಷ್ಯಗಳು ಇವೆ. ಆತಂಕ, ಕಾತರ, ತವಕ, ತಲ್ಲಣ, ತಳಮಳ ಇವೆಲ್ಲಾ ವಾಕ್ಕುಗಳು ನಿಘಂಟಿನ ಪ್ರಕಾರ ಒಂದೇ ಅರ್ಥವನ್ನು ಸೂಚಿಸುತ್ತವೆ. Anxiety-worry-perturbed- uneasy-ಇವೆಲ್ಲ ಪದಗಳೂ ಸೂಚಿಸುವ ಅರ್ಥ. ಹಾಗಿದ್ದರೂ ಆತಂಕದ ಹಂತವನ್ನು ಸೂಚಿಸಲು ಈ ಮಾತುಗಳನ್ನು ಬಳಕೆಗೆ ತರುವುದು ಒಳ್ಳೆಯದು. ಆತಂಕಕ್ಕಿಂತ, ಕಾತರ, ಅದಕ್ಕಿಂತಲೂ ಹೆಚ್ಚಾದಾಗ, ತವಕ, ತಲ್ಲಣ ಮತ್ತೂ ಹೆಚ್ಚಾದಾಗ ತಳಮಳ ಎಂದು ಬಳಸಿದರೆ ಶಬ್ದಭಾಂಡಾರವನ್ನು ಮತ್ತಷ್ಟು ಸ್ಪಷ್ಟಮಾಡಿದಂತಾಗುತ್ತದೆ. ವಸ್ತುವಿನ ಜ್ಞಾನವು ಹೆಚ್ಚು ಹೆಚ್ಚು ಆದಂತೆಲ್ಲಾ ನಿಖರವಾಗಿ ಇತರರಿಗೆ ಆ ಜ್ಞಾನವನ್ನು ಪ್ರಸಾರಮಾಡುವಾಗ ಸ್ಪಷ್ಟವಾದ ಅರ್ಥವನ್ನು ಕೊಡುವ ಮಾತುಗಳು ಅಗತ್ಯ. ಆದಕಾರಣ ಇನ್ನು ಮುಂದೆ ಈ ಮಾತುಗಳನ್ನು ಹಂತ ಹಂತದ ಆತಂಕವನ್ನು ಸೂಚಿಸಲು ಬಳಸಲಾಗುತ್ತದೆ. ಆತಂಕವು ಮನಸ್ಸಿನಲ್ಲಿ ಕಾಣಬರುವ ಒಂದು ಪರಿಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸಿಗೆ ಯಾವ ನೆಮ್ಮದಿಯೂ ಇರುವುದಿಲ್ಲ; ಯಾವ ಸುಖವೂ ಇರುವುದಿಲ್ಲ. ಬದಲು ದುಃಖದ ಛಾಯೆಯನ್ನು ಹೊಂದಿದ ಮನೋಭಾವವು, ಅಪ್ರಿಯವಾದ ಮನೋಭಾವವು ಇರುತ್ತದೆ. ಆತಂಕವಿದ್ದಾಗ ಬಾಳಿನಲ್ಲಿ ಉತ್ಸಾಹವು ಕಡಿಮೆಯಾಗಿ ಬೇಸರವು ಮೂಡುತ್ತದೆ. ಆತಂಕವನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಎನ್ನುವ ಕಾತರವೂ ಜತೆ ಜತೆಯಲ್ಲಿ ಮೂಡುತ್ತದೆ. ಮನಸ್ಸು ಈ ರೀತಿ ಚಡಪಡಿಸುವಾಗ ದೇಹವೂ ಅದಕ್ಕನುಗುಣವಾಗಿ ಸೆಟೆದುಕೊಳ್ಳುತ್ತದೆ. ಅನುದಿನವೂ ನಡೆಯುವ ದೇಹದ ಸಾಮಾನ್ಯ ಕಾರ್ಯಗಳು ಕುಂಟುತ್ತವೆ. ಉದಾ-ಹಸಿವು ಕಡಿಮೆಯಾಗುತ್ತದೆ. ಸುಖವಾಗಿ ಊಟಮಾಡಬೇಕು ಎನ್ನುವ ಸಹಜ ಚಪಲವು ಕುಗ್ಗುತ್ತದೆ. ಮನೆಯವರು ಬಲವಂತ ಮಾಡಿದರೆ ಶಾಸ್ತ್ರಕ್ಕೆ ಅಂತ ಊಟಕ್ಕೆ ಕೂರುವುದು, ಅಷ್ಟೋ ಇಷ್ಟೋ ತಿನ್ನುವುದು, ಕೈ ತೊಳೆಯುವುದು. ಅಥವಾ<noinclude></noinclude> adnprpyjsy1jtqptvzbfaol0y8v6697 314246 313838 2026-05-01T03:40:04Z Shreesha Sharma 7840 /* Validated */ 314246 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೫}} ಪೊದೆಯಲ್ಲಿರುವ ಮೊಲವನ್ನು ಹಿಡಿಯಲು ಹೋಗುವಾಗ ಭಾರೀ ದೊಣ್ಣೆಯನ್ನು ಸಿದ್ಧಮಾಡಿಕೊಂಡು ಹೋಗುತ್ತಾನೆ. ಘಟ ಸರ್ಪಏನಾದರೂ ಇದ್ದರೆ ಅದನ್ನು ಬಡಿದು ಹಾಕಲು ಸಿದ್ಧನಾಗಿರುತ್ತಾನೆ. ಅಂದರೆ, ಭಯ, ಭಯದಿಂದ ಹುಟ್ಟಿದ ಆತಂಕ, ಇವು ಸಂಭವಿಸಬಹುದಾದ ಆಪತ್ತುಗಳ ವಿರುದ್ಧ ಮುಂಜಾಗ್ರತಾ ಕ್ರಮವನ್ನು ಸಿದ್ಧಪಡಿಸಿಕೊಳ್ಳಲು ಪ್ರೇರಕವಾದುವು. ಕಾಡಿನ ವೈರ ಪರಿಸರದಲ್ಲಿ ಬದುಕಿ ಬಾಳಲು ಆತಂಕವು ಅಗತ್ಯವೂ ಪ್ರಯೋಜನಕಾರಿಯೂ ಆಗಿತ್ತು ಎಂದು ಊಹಿಸಲು ಸಾಕಾದಷ್ಟು ಸಾಕ್ಷ್ಯಗಳು ಇವೆ. ಆತಂಕ, ಕಾತರ, ತವಕ, ತಲ್ಲಣ, ತಳಮಳ ಇವೆಲ್ಲಾ ವಾಕ್ಕುಗಳು ನಿಘಂಟಿನ ಪ್ರಕಾರ ಒಂದೇ ಅರ್ಥವನ್ನು ಸೂಚಿಸುತ್ತವೆ. Anxiety-worry-perturbed- uneasy-ಇವೆಲ್ಲ ಪದಗಳೂ ಸೂಚಿಸುವ ಅರ್ಥ. ಹಾಗಿದ್ದರೂ ಆತಂಕದ ಹಂತವನ್ನು ಸೂಚಿಸಲು ಈ ಮಾತುಗಳನ್ನು ಬಳಕೆಗೆ ತರುವುದು ಒಳ್ಳೆಯದು. ಆತಂಕಕ್ಕಿಂತ, ಕಾತರ, ಅದಕ್ಕಿಂತಲೂ ಹೆಚ್ಚಾದಾಗ, ತವಕ, ತಲ್ಲಣ ಮತ್ತೂ ಹೆಚ್ಚಾದಾಗ ತಳಮಳ ಎಂದು ಬಳಸಿದರೆ ಶಬ್ದಭಾಂಡಾರವನ್ನು ಮತ್ತಷ್ಟು ಸ್ಪಷ್ಟಮಾಡಿದಂತಾಗುತ್ತದೆ. ವಸ್ತುವಿನ ಜ್ಞಾನವು ಹೆಚ್ಚು ಹೆಚ್ಚು ಆದಂತೆಲ್ಲಾ ನಿಖರವಾಗಿ ಇತರರಿಗೆ ಆ ಜ್ಞಾನವನ್ನು ಪ್ರಸಾರಮಾಡುವಾಗ ಸ್ಪಷ್ಟವಾದ ಅರ್ಥವನ್ನು ಕೊಡುವ ಮಾತುಗಳು ಅಗತ್ಯ. ಆದಕಾರಣ ಇನ್ನು ಮುಂದೆ ಈ ಮಾತುಗಳನ್ನು ಹಂತ ಹಂತದ ಆತಂಕವನ್ನು ಸೂಚಿಸಲು ಬಳಸಲಾಗುತ್ತದೆ. ಆತಂಕವು ಮನಸ್ಸಿನಲ್ಲಿ ಕಾಣಬರುವ ಒಂದು ಪರಿಸ್ಥಿತಿ. ಈ ಸ್ಥಿತಿಯಲ್ಲಿ ಮನಸ್ಸಿಗೆ ಯಾವ ನೆಮ್ಮದಿಯೂ ಇರುವುದಿಲ್ಲ; ಯಾವ ಸುಖವೂ ಇರುವುದಿಲ್ಲ. ಬದಲು ದುಃಖದ ಛಾಯೆಯನ್ನು ಹೊಂದಿದ ಮನೋಭಾವವು, ಅಪ್ರಿಯವಾದ ಮನೋಭಾವವು ಇರುತ್ತದೆ. ಆತಂಕವಿದ್ದಾಗ ಬಾಳಿನಲ್ಲಿ ಉತ್ಸಾಹವು ಕಡಿಮೆಯಾಗಿ ಬೇಸರವು ಮೂಡುತ್ತದೆ. ಆತಂಕವನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕು ಎನ್ನುವ ಕಾತರವೂ ಜತೆ ಜತೆಯಲ್ಲಿ ಮೂಡುತ್ತದೆ. ಮನಸ್ಸು ಈ ರೀತಿ ಚಡಪಡಿಸುವಾಗ ದೇಹವೂ ಅದಕ್ಕನುಗುಣವಾಗಿ ಸೆಟೆದುಕೊಳ್ಳುತ್ತದೆ. ಅನುದಿನವೂ ನಡೆಯುವ ದೇಹದ ಸಾಮಾನ್ಯ ಕಾರ್ಯಗಳು ಕುಂಟುತ್ತವೆ. ಉದಾ-ಹಸಿವು ಕಡಿಮೆಯಾಗುತ್ತದೆ. ಸುಖವಾಗಿ ಊಟಮಾಡಬೇಕು ಎನ್ನುವ ಸಹಜ ಚಪಲವು ಕುಗ್ಗುತ್ತದೆ. ಮನೆಯವರು ಬಲವಂತ ಮಾಡಿದರೆ ಶಾಸ್ತ್ರಕ್ಕೆ ಅಂತ ಊಟಕ್ಕೆ ಕೂರುವುದು, ಅಷ್ಟೋ ಇಷ್ಟೋ ತಿನ್ನುವುದು, ಕೈ ತೊಳೆಯುವುದು. ಅಥವಾ<noinclude></noinclude> dvk6xy5ooifwtckphtk34ag7xwf65cz ಪುಟ:ಮನಮಂಥನ.pdf/೨೫ 104 62472 313839 268798 2026-04-30T16:33:54Z Shreelatha.Halemane 7642 /* Proofread */ 313839 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೬}}{{Right|ಮನಮಂಥನ}} ಊಟಕ್ಕೆ ಕೂತರೆ ಯಾವ ಉತ್ಸಾಹವು ಇರದಿದ್ದರೂ ಗಿಡಿದು ಗಿಡಿದು ತಿನ್ನುತ್ತಲೇ ಇರುವುದು, ಹೀಗೂ ಆಗಬಹುದು. ಅಗತ್ಯವಾದ ದೇಹದ ಇತರ ಬೇಡಿಕೆಗಳಿಗೂ ಇದೇ ನೀತಿಯು, ಇದೇ ರೀತಿಯು ಅನ್ವಯಿಸುತ್ತದೆ. ಆತಂಕವು ಮುತ್ತಿಕೊಂಡಾಗ, ಮುಂದೆ ಇನ್ನೂ ಹೆಚ್ಚು ಕೆಡುಕು ಸಂಭವಿಸಬಹುದು ಎನ್ನುವ ದುರ್ಭವಿಷ್ಯದ ಯೋಚನೆಗಳು ಮೂಡುತ್ತವೆ. ಆಶಾದಾಯಕವಾದ ಉತ್ತಮಗೊಳ್ಳುವ ಭವಿಷ್ಯದ ಯೋಚನೆಗಳು ಬರುವುದು ಕಡಿಮೆ, ಆಶಾದಾಯಕವಾದ ಯೋಚನೆಗಳು ಬರುವಂತಾದರೆ ಆತಂಕವು ಕಡಿಮೆಯಾಗುತ್ತಿದೆ ಎಂದು ನಿರ್ಧರಿಸಬಹುದು. ಆತಂಕದಿಂದ ಅನುಮಾನಪಡುವುದೂ, ಸಂಶಯಾತ್ಮಕರಾಗುವುದೂ ಸಾಮಾನ್ಯ. ಆತಂಕದಿಂದ ನರಳುತ್ತಿರುವವನಲ್ಲಿ ಇನ್ನೊಂದು ವಿಚಿತ್ರ ನಡವಳಿಕೆಯನ್ನು ಕಾಣಬಹುದು, ಷಹರಿನ ರಸ್ತೆಯಲ್ಲಿ, ಸ್ಟೇಚ್ಛಾ ಚಲಿಸುವ ವಾಹನಗಳಿಂದ ಅಪಘಾತಗಳಾಗುವ ಸಂದರ್ಭಗಳು ಬಹಳ. ಹಠಾತ್ತನೆ ಹತೋಟಿ ಮೀರಿದ ಆಟೋರಿಕ್ಷಾ ಬಂದು ಆತಂಕಗ್ರಸ್ತ ಪಾದಚಾರಿಯ ಬಳಿಗೆ ಹಾಯಿತು ಎನ್ನಿ. ಯೋಚನೆಯನ್ನು ಮಾಡಿ ಸೂಕ್ತ ಕ್ರಮವನ್ನನುಸರಿಸಿ ಅಪಘಾತದಿಂದ ಪಾರಾಗಲು ಕಾಲಾವಕಾಶವಿರುವುದಿಲ್ಲ. ಆದರೂ ಜನ್ಮಜನ್ಮಾಂತರಗಳಿಂದ ಸ್ವಸಂರಕ್ಷಣೆಯ ಜಾಣತನವು 'ಝಕ್' ಎಂದು ಹಾರು, ಪಾರಾಗು' ಎಂದು ದೇಹವನ್ನು, ತೋರ ಮನಸ್ಸಿಗೆ ತಾರದೆಯೇ ನಡೆಸುತ್ತದೆ. ಛಂಗಿ ಹಾರಿ ಆತಂಕಗಸ್ತನೂ ಅಪಘಾತದಿಂದ ಪಾರಾಗುತ್ತಾನೆ; ಪುಣ್ಯ ಇದ್ದರೆ. ಆದರೆ ಅಪಘಾತವು ತಪ್ಪಿದ ಮೇಲೆ, ಸುರಕ್ಷಿತನಾದ ಮೇಲೆ, ಮರುಕ್ಷಣ ಥರಥರ ನಡುಗಲಾರಂಭಿಸುತ್ತಾನೆ. ಆಗ ಆತಂಕವು ಮನಸ್ಸನ್ನು ತುಂಬಾ ಕದಡುತ್ತದೆ. ರಭಸವಾಗಿ ನಡೆಯುವ ಪರಿಸರದ ಘಟನೆಗಳಿಂದ, ಪ್ರಚೋದಿತವಾದ ದೇಹದ ಪ್ರತಿಕ್ರಿಯೆಗಳು ಅವಶ್ಯಕ ರೀತಿಯಲ್ಲಿ ನಡೆದುಹೋಗುತ್ತವೆ. ಮತ್ತು ಅವಶ್ಯಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಡೆದು ಹೋಗುತ್ತವೆ. ಆದಕಾರಣ ಅಪಘಾತವು ನಿವಾರಣೆಯಾದ ಮೇಲೂ ಆತಂಕದಿಂದಾಗುವ ದೈಹಿಕ ಚಿಹ್ನೆಗಳು ಕಾಣಬರುತ್ತವೆ. 'ತಲೆಯೇ ಒಡೆದು ಹೋಗುತ್ತಿತ್ತಲ್ಲಪ್ಪ ; ಸದ್ಯ ! ತಪ್ಪಿತಲ್ಲಪ್ಪ !' ಎನ್ನುವ ಸಮಾಧಾನದ ಹಿಂದೆಯೇ ತಲೆಯೊಡೆದು ಸಾಯುತ್ತಿದ್ದೆನಲ್ಲ ! ಆಗ ಹೆಂಡತಿ ಮಕ್ಕಳ ಗತಿಯೇನು? ಎನ್ನುವ ಭೀಕರ ಕಲ್ಪನೆಯು ಕಾತರವನ್ನುಂಟುಮಾಡುತ್ತದೆ. ಮಗು ಸತ್ತ ಮೇಲೆ ಸೂತಕ ಕಾಡುತ್ತದೆ ಎನ್ನುವ ಗಾದೆಯಂತೆಯೇ, ಆತಂಕದ ಕಾವ್ಯವ್ಯಸನಗಳು. ಒಟ್ಟಿನಲ್ಲಿ ಆತಂಕವು ಮನಸ್ಸಿಗೆ ಒಲ್ಲದ, ಹಿತವಿರದ ಒಂದು ಪರಿಸ್ಥಿತಿ.<noinclude></noinclude> g0i9gcneum38y4z8b207wy0ca948wz7 314247 313839 2026-05-01T03:41:32Z Shreesha Sharma 7840 /* Validated */ 314247 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೬}}{{Right|ಮನಮಂಥನ}} ಊಟಕ್ಕೆ ಕೂತರೆ ಯಾವ ಉತ್ಸಾಹವು ಇರದಿದ್ದರೂ ಗಿಡಿದು ಗಿಡಿದು ತಿನ್ನುತ್ತಲೇ ಇರುವುದು, ಹೀಗೂ ಆಗಬಹುದು. ಅಗತ್ಯವಾದ ದೇಹದ ಇತರ ಬೇಡಿಕೆಗಳಿಗೂ ಇದೇ ನೀತಿಯು, ಇದೇ ರೀತಿಯು ಅನ್ವಯಿಸುತ್ತದೆ. ಆತಂಕವು ಮುತ್ತಿಕೊಂಡಾಗ, ಮುಂದೆ ಇನ್ನೂ ಹೆಚ್ಚು ಕೆಡುಕು ಸಂಭವಿಸಬಹುದು ಎನ್ನುವ ದುರ್ಭವಿಷ್ಯದ ಯೋಚನೆಗಳು ಮೂಡುತ್ತವೆ. ಆಶಾದಾಯಕವಾದ ಉತ್ತಮಗೊಳ್ಳುವ ಭವಿಷ್ಯದ ಯೋಚನೆಗಳು ಬರುವುದು ಕಡಿಮೆ, ಆಶಾದಾಯಕವಾದ ಯೋಚನೆಗಳು ಬರುವಂತಾದರೆ ಆತಂಕವು ಕಡಿಮೆಯಾಗುತ್ತಿದೆ ಎಂದು ನಿರ್ಧರಿಸಬಹುದು. ಆತಂಕದಿಂದ ಅನುಮಾನಪಡುವುದೂ, ಸಂಶಯಾತ್ಮಕರಾಗುವುದೂ ಸಾಮಾನ್ಯ. ಆತಂಕದಿಂದ ನರಳುತ್ತಿರುವವನಲ್ಲಿ ಇನ್ನೊಂದು ವಿಚಿತ್ರ ನಡವಳಿಕೆಯನ್ನು ಕಾಣಬಹುದು, ಷಹರಿನ ರಸ್ತೆಯಲ್ಲಿ, ಸ್ಟೇಚ್ಛಾ ಚಲಿಸುವ ವಾಹನಗಳಿಂದ ಅಪಘಾತಗಳಾಗುವ ಸಂದರ್ಭಗಳು ಬಹಳ. ಹಠಾತ್ತನೆ ಹತೋಟಿ ಮೀರಿದ ಆಟೋರಿಕ್ಷಾ ಬಂದು ಆತಂಕಗ್ರಸ್ತ ಪಾದಚಾರಿಯ ಬಳಿಗೆ ಹಾಯಿತು ಎನ್ನಿ. ಯೋಚನೆಯನ್ನು ಮಾಡಿ ಸೂಕ್ತ ಕ್ರಮವನ್ನನುಸರಿಸಿ ಅಪಘಾತದಿಂದ ಪಾರಾಗಲು ಕಾಲಾವಕಾಶವಿರುವುದಿಲ್ಲ. ಆದರೂ ಜನ್ಮಜನ್ಮಾಂತರಗಳಿಂದ ಸ್ವಸಂರಕ್ಷಣೆಯ ಜಾಣತನವು 'ಝಕ್' ಎಂದು ಹಾರು, ಪಾರಾಗು' ಎಂದು ದೇಹವನ್ನು, ತೋರ ಮನಸ್ಸಿಗೆ ತಾರದೆಯೇ ನಡೆಸುತ್ತದೆ. ಛಂಗಿ ಹಾರಿ ಆತಂಕಗ್ರಸ್ತನೂ ಅಪಘಾತದಿಂದ ಪಾರಾಗುತ್ತಾನೆ; ಪುಣ್ಯ ಇದ್ದರೆ. ಆದರೆ ಅಪಘಾತವು ತಪ್ಪಿದ ಮೇಲೆ, ಸುರಕ್ಷಿತನಾದ ಮೇಲೆ, ಮರುಕ್ಷಣ ಥರಥರ ನಡುಗಲಾರಂಭಿಸುತ್ತಾನೆ. ಆಗ ಆತಂಕವು ಮನಸ್ಸನ್ನು ತುಂಬಾ ಕದಡುತ್ತದೆ. ರಭಸವಾಗಿ ನಡೆಯುವ ಪರಿಸರದ ಘಟನೆಗಳಿಂದ, ಪ್ರಚೋದಿತವಾದ ದೇಹದ ಪ್ರತಿಕ್ರಿಯೆಗಳು ಅವಶ್ಯಕ ರೀತಿಯಲ್ಲಿ ನಡೆದುಹೋಗುತ್ತವೆ. ಮತ್ತು ಅವಶ್ಯಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಡೆದು ಹೋಗುತ್ತವೆ. ಆದಕಾರಣ ಅಪಘಾತವು ನಿವಾರಣೆಯಾದ ಮೇಲೂ ಆತಂಕದಿಂದಾಗುವ ದೈಹಿಕ ಚಿಹ್ನೆಗಳು ಕಾಣಬರುತ್ತವೆ. 'ತಲೆಯೇ ಒಡೆದು ಹೋಗುತ್ತಿತ್ತಲ್ಲಪ್ಪ ; ಸದ್ಯ ! ತಪ್ಪಿತಲ್ಲಪ್ಪ !' ಎನ್ನುವ ಸಮಾಧಾನದ ಹಿಂದೆಯೇ ತಲೆಯೊಡೆದು ಸಾಯುತ್ತಿದ್ದೆನಲ್ಲ ! ಆಗ ಹೆಂಡತಿ ಮಕ್ಕಳ ಗತಿಯೇನು? ಎನ್ನುವ ಭೀಕರ ಕಲ್ಪನೆಯು ಕಾತರವನ್ನುಂಟುಮಾಡುತ್ತದೆ. ಮಗು ಸತ್ತ ಮೇಲೆ ಸೂತಕ ಕಾಡುತ್ತದೆ ಎನ್ನುವ ಗಾದೆಯಂತೆಯೇ, ಆತಂಕದ ಕಾವ್ಯವ್ಯಸನಗಳು. ಒಟ್ಟಿನಲ್ಲಿ ಆತಂಕವು ಮನಸ್ಸಿಗೆ ಒಲ್ಲದ, ಹಿತವಿರದ ಒಂದು ಪರಿಸ್ಥಿತಿ.<noinclude></noinclude> saag6yyjts5uvqdnerca2xu8qh8l17r ಪುಟ:ಮನಮಂಥನ.pdf/೨೬ 104 62473 313840 131475 2026-04-30T16:35:53Z Shreelatha.Halemane 7642 /* Proofread */ 313840 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೭}} ಬಾಳಿ ಬದುಕುವುದಕ್ಕೆ ಇದರ ಅಗತ್ಯವು ಇರಬಹುದು. ಆದರೆ ಹಂತಹಂತವಾಗಿ ಇದು ಹೆಚ್ಚಿದಂತೆಲ್ಲಾ ಮನುಷ್ಯನನ್ನು ಹೆಚ್ಚುಹೆಚ್ಚಾಗಿ ನರಳಿಸಿ, ಅವನ ಚಾಕಚಕ್ಯತೆಯನ್ನು ಕಡಿಮೆ ಮಾಡುತ್ತದೆ. ಮಾನಸಿಕ ನರಳುವಿಕೆಗೆ, ಮಾನಸಿಕ ಅಸ್ವಾಸ್ಥ್ಯದಲ್ಲಿ, ಆತಂಕವು ಹಿರಿಯ ಪಾತ್ರವನ್ನು ವಹಿಸುತ್ತದೆ. ವಿಧವಿಧವಾದ ಇತರ ಮಾನಸಿಕ ಬೇನೆಗಳೊಂದಿಗೆ ಆತಂಕವೂ ಸಮ್ಮಿಶ್ರವಾಗಿರುತ್ತದೆ. ಅವುಗಳ ಕಾಟವನ್ನು ಹೆಚ್ಚಿಸುತ್ತದೆ. ನಮ್ಮ ನಾಡಿನಲ್ಲಿ ನಮ್ಮ ಇಂದಿನ ರಾಜಕೀಯ, ಆರ್ಥಿಕ ಹಾಗೂಸಾಮಾಜಿಕ ಪರಿಸ್ಥಿತಿಯಲ್ಲಿ ಯಾರೊಬ್ಬರಾದರೂ ಆತಂಕದಿಂದ ನರಳದೇಇರುವುದು ಸಾಧ್ಯವೇ? ಹಾಗಾಗಿ ಆತಂಕದ ಕಾರಣಗಳನ್ನೂ ಅದರ ರೂಪರೇಷೆಗಳನ್ನೂ, ಅದರ ಅವತಾರ ಅಪರಾವತಾರಗಳನ್ನೂ ವಿವರವಾಗಿ ತಿಳಿದುಕೊಳ್ಳಬೇಕು. ಅಂತಹ ತಿಳಿವಿನಿಂದ, ಆತಂಕವನ್ನು ಆದಷ್ಟು ಮಟ್ಟಿಗೆ ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ. ವಸ್ತುವಿನ ಅಥವಾ ವಿಷಯ ಒಂದರ ಪರಿಚಯದಿಂದ ಮತ್ತು ಪರಿಜ್ಞಾನದಿಂದ ಅದರಿಂದುಂಟಾಗುವ ಭಯವನ್ನಾದರೂ ನಿವಾರಿಸಬಹುದು. {{center|'''೨'''}} {{Left|'''ಉಸಿರಾಟದ ಅವ್ಯವಸ್ಥೆಗಳು'''}} ಆತಂಕದ ಪರಿಣಾಮವಾಗಿ ದೇಹದ ವಿವಿಧ ಅಂಗಗಳಲ್ಲಿ ಅವ್ಯವಸ್ಥೆಯು ತಲೆದೋರಬಹುದು. ಅದರಲ್ಲಿಯೂ ಉಸಿರಾಡುವ ಕಾರ್ಯದ ಮೇಲೆ ಆತಂಕದ ಪ್ರಭಾವವು ಹೆಚ್ಚಾಗಿರುತ್ತದೆ. ಉಸಿರಾಡುವುದರಲ್ಲಿ ಅಸ್ತವ್ಯಸ್ತವಾದರೆ ಪ್ರಾಣಕ್ಕೆ ಸಂಚು ಎಂದು ಎಲ್ಲರಿಗೂ ತಿಳಿದಿದೆ. ಆದುದರಿಂದ ಉಸಿರಾಡುವ ಕಾರ್ಯದಲ್ಲಿ ಯಾವುದಾದರೂ ವ್ಯತ್ಯಾಸವಾದರೆ, ಅದನ್ನು ಗಮನಿಸಿದವನಿಗೆ ಪ್ರಾಣಭಯವೂ ಉಂಟಾಗುತ್ತದೆ. ಆಳ ಮನಸ್ಸಿನ ಆತಂಕದಿಂದಲೇ ಉಸಿರಾಡುವ ಕಾರ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ರೋಗಿಗೆ ಅನಿಸುವುದಿಲ್ಲ. ಆಳಮನಸ್ಸಿನಲ್ಲಿ ಆತಂಕವಿರುವುದೂ ಅವನ ತೋರ ಮನಸ್ಸಿಗೆ ಕಂಡಿರುವುದಿಲ್ಲ. 'ನನಗೇನೂ ಆತಂಕವೇ ಇಲ್ಲವಲ್ಲ ; ವಿನಾಕಾರಣ ಕಾಳಜಿ ಮಾಡುವಷ್ಟು ಹೆಡ್ಡನಲ್ಲ ನಾನು' ಎಂದೇ ಅವನು ದೃಢವಾಗಿ ನಂಬಿರುತ್ತಾನೆ. ಆದಕಾರಣ ಉಸಿರಾಟದಲ್ಲಿ ಅವ್ಯವಸ್ಥೆಯನ್ನು ಗಮನಿಸಿದಾಗ, ಭಯವುಂಟಾಗುತ್ತದೆ. ಅದರ ಹಿಂದೆಯೇ, ನಾಯಿಯ ಹಿಂದೆ ಬಾಲ, ಎಂಬಂತೆ ಆತಂಕವು ತೋರಮನಸ್ಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ಅವ್ಯವಸ್ಥೆಯು ಇನ್ನೂ<noinclude></noinclude> caugt0jytxukxe04519udaphxant8bl 314248 313840 2026-05-01T03:42:30Z Shreesha Sharma 7840 /* Validated */ 314248 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೭}} ಬಾಳಿ ಬದುಕುವುದಕ್ಕೆ ಇದರ ಅಗತ್ಯವು ಇರಬಹುದು. ಆದರೆ ಹಂತಹಂತವಾಗಿ ಇದು ಹೆಚ್ಚಿದಂತೆಲ್ಲಾ ಮನುಷ್ಯನನ್ನು ಹೆಚ್ಚುಹೆಚ್ಚಾಗಿ ನರಳಿಸಿ, ಅವನ ಚಾಕಚಕ್ಯತೆಯನ್ನು ಕಡಿಮೆ ಮಾಡುತ್ತದೆ. ಮಾನಸಿಕ ನರಳುವಿಕೆಗೆ, ಮಾನಸಿಕ ಅಸ್ವಾಸ್ಥ್ಯದಲ್ಲಿ, ಆತಂಕವು ಹಿರಿಯ ಪಾತ್ರವನ್ನು ವಹಿಸುತ್ತದೆ. ವಿಧವಿಧವಾದ ಇತರ ಮಾನಸಿಕ ಬೇನೆಗಳೊಂದಿಗೆ ಆತಂಕವೂ ಸಮ್ಮಿಶ್ರವಾಗಿರುತ್ತದೆ. ಅವುಗಳ ಕಾಟವನ್ನು ಹೆಚ್ಚಿಸುತ್ತದೆ. ನಮ್ಮ ನಾಡಿನಲ್ಲಿ ನಮ್ಮ ಇಂದಿನ ರಾಜಕೀಯ, ಆರ್ಥಿಕ ಹಾಗೂಸಾಮಾಜಿಕ ಪರಿಸ್ಥಿತಿಯಲ್ಲಿ ಯಾರೊಬ್ಬರಾದರೂ ಆತಂಕದಿಂದ ನರಳದೇಇರುವುದು ಸಾಧ್ಯವೇ? ಹಾಗಾಗಿ ಆತಂಕದ ಕಾರಣಗಳನ್ನೂ ಅದರ ರೂಪರೇಷೆಗಳನ್ನೂ, ಅದರ ಅವತಾರ ಅಪರಾವತಾರಗಳನ್ನೂ ವಿವರವಾಗಿ ತಿಳಿದುಕೊಳ್ಳಬೇಕು. ಅಂತಹ ತಿಳಿವಿನಿಂದ, ಆತಂಕವನ್ನು ಆದಷ್ಟು ಮಟ್ಟಿಗೆ ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ. ವಸ್ತುವಿನ ಅಥವಾ ವಿಷಯ ಒಂದರ ಪರಿಚಯದಿಂದ ಮತ್ತು ಪರಿಜ್ಞಾನದಿಂದ ಅದರಿಂದುಂಟಾಗುವ ಭಯವನ್ನಾದರೂ ನಿವಾರಿಸಬಹುದು. {{center|'''೨'''}} {{Left|'''ಉಸಿರಾಟದ ಅವ್ಯವಸ್ಥೆಗಳು'''}} ಆತಂಕದ ಪರಿಣಾಮವಾಗಿ ದೇಹದ ವಿವಿಧ ಅಂಗಗಳಲ್ಲಿ ಅವ್ಯವಸ್ಥೆಯು ತಲೆದೋರಬಹುದು. ಅದರಲ್ಲಿಯೂ ಉಸಿರಾಡುವ ಕಾರ್ಯದ ಮೇಲೆ ಆತಂಕದ ಪ್ರಭಾವವು ಹೆಚ್ಚಾಗಿರುತ್ತದೆ. ಉಸಿರಾಡುವುದರಲ್ಲಿ ಅಸ್ತವ್ಯಸ್ತವಾದರೆ ಪ್ರಾಣಕ್ಕೆ ಸಂಚು ಎಂದು ಎಲ್ಲರಿಗೂ ತಿಳಿದಿದೆ. ಆದುದರಿಂದ ಉಸಿರಾಡುವ ಕಾರ್ಯದಲ್ಲಿ ಯಾವುದಾದರೂ ವ್ಯತ್ಯಾಸವಾದರೆ, ಅದನ್ನು ಗಮನಿಸಿದವನಿಗೆ ಪ್ರಾಣಭಯವೂ ಉಂಟಾಗುತ್ತದೆ. ಆಳ ಮನಸ್ಸಿನ ಆತಂಕದಿಂದಲೇ ಉಸಿರಾಡುವ ಕಾರ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ರೋಗಿಗೆ ಅನಿಸುವುದಿಲ್ಲ. ಆಳಮನಸ್ಸಿನಲ್ಲಿ ಆತಂಕವಿರುವುದೂ ಅವನ ತೋರ ಮನಸ್ಸಿಗೆ ಕಂಡಿರುವುದಿಲ್ಲ. 'ನನಗೇನೂ ಆತಂಕವೇ ಇಲ್ಲವಲ್ಲ ; ವಿನಾಕಾರಣ ಕಾಳಜಿ ಮಾಡುವಷ್ಟು ಹೆಡ್ಡನಲ್ಲ ನಾನು' ಎಂದೇ ಅವನು ದೃಢವಾಗಿ ನಂಬಿರುತ್ತಾನೆ. ಆದಕಾರಣ ಉಸಿರಾಟದಲ್ಲಿ ಅವ್ಯವಸ್ಥೆಯನ್ನು ಗಮನಿಸಿದಾಗ, ಭಯವುಂಟಾಗುತ್ತದೆ. ಅದರ ಹಿಂದೆಯೇ, ನಾಯಿಯ ಹಿಂದೆ ಬಾಲ, ಎಂಬಂತೆ ಆತಂಕವು ತೋರಮನಸ್ಸಿನಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ಅವ್ಯವಸ್ಥೆಯು ಇನ್ನೂ<noinclude></noinclude> jquy51w22xydlacto4d5ui7ba4icfza ಪುಟ:ಮನಮಂಥನ.pdf/೨೭ 104 62474 313841 131476 2026-04-30T16:37:54Z Shreelatha.Halemane 7642 /* Proofread */ 313841 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೮}}{{Right|ಮನಮಂಥನ}} ಅತಿಯಾದಂತೆ ಭಾಸವಾಗುತ್ತದೆ. ಚೇಳನ್ನೇ ದಿಟ್ಟಿಸಿ ನೋಡುತ್ತಾ ಇದ್ದರೆ, ಒಮ್ಮೊಮ್ಮೆ ಅದು ನಮ್ಮ ಕಣ್ಣೆದುರಿಗೇ ದೊಡ್ಡದಾಗುತ್ತಿರುವಂತೆ ಭಾಸವಾಗುವುದಿಲ್ಲವೇ ? ಹಾಗೆಯೇ. ಉಸಿರಾಡುವ ಕಾರ್ಯದಲ್ಲಿ ಆತಂಕವು ಯಾವ ಯಾವ ರೀತಿಯಲ್ಲಿ ಎಂತೆಂತಹ ವ್ಯತ್ಯಾಸಗಳನ್ನು ಕಾಣಿಸಬಹುದು ಎಂಬುದನ್ನು ನಿದರ್ಶನಗಳೊಂದಿಗೆ ಪರಿಶೀಲಿಸೋಣ. {{Left|'''೧. ಸಿಕ್ಕಿಕೊಂಡ ಉಸಿರು'''}} ಎಷ್ಟು ಚೆನ್ನಾಗಿ ಬೆಳೆದಿದ್ದ, ಅಂತ. ಸುಮಾರು ೧೮ರ ಪ್ರಾಯ. ಗರಡಿ ಮನೆಯ ವಸ್ತಾದ್‌ನಂತಿದ್ದ. ಅಂದರೆ ತೊಣಪ ಅಂತಲ್ಲ. ಗ್ರೀಕೋ ರೋಮನ್ ಸ್ಟೈಲ್ ಕುಸ್ತಿ ಮಾಡುತ್ತಾರಲ್ಲ, ಅಂತಹ ಜಟ್ಟಿಗಳ ಮೈಕಟ್ಟು, ತೋಳನ್ನು ಅವ ಬಿಗಿದು, ಬೈಸೆಪ್ಟ್ ಮಾಂಸಖಂಡಗಳನ್ನು, ಎಳೆಎಳೆಯಾಗಿ, ಕಂತೆಕಂತೆಗಳಾಗಿ ಕುಣಿಸುತ್ತಿದ್ದ. ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ, ಆಟ ಅಥ್ಲೆಟಿಕ್ಸ್‌ಗಳಲ್ಲಿ ಆಸಕ್ತಿ ಇದ್ದವ. ಗರಡಿಯ ಮನೆಗೆ ಹೋಗದೇ ಇದ್ದರೂ ಕಡೆದ ಪ್ರತಿಮೆಯಂತಹ ದೇಹವನ್ನು ಪಡೆದಿದ್ದ. ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳ ಮಧ್ಯೆ ಇವನೊಬ್ಬನೇ ಗಂಡು ಮಗ. ಏಕೈಕ ಕುಮಾರ ಕಂಠೀರವ-ತುಂಬಾ ಆರೈಕೆಯನ್ನು ಮಾಡಿ ಆದರದಿಂದ ಪಿಳಿಪಿಳಿ ನೋಡುವ ತಾಯಿ, ಮಗನನ್ನು ಕಂಡು ಹೆಮ್ಮೆ ಪಡುವ ತಂದೆ. ಅಕ್ಕತಂಗಿಯರ ಅಕ್ಕರೆಯನ್ನು ಕೇಳಬೇಕೆ? ತೋಳ ಬೆಳೆದ ಹಾಗೆ ಬೆಳೆದಿದ್ದ. ಬಯಸಿದ್ದನ್ನೆಲ್ಲಾ ಪಡೆಯುತ್ತಿದ್ದ. ಇಂತಹ ಯುವಕ ಅಪ್ಪನನ್ನು ಕರೆದುಕೊಂಡು ದವಾಖಾನೆಗೆ ಬಂದಾಗ, ನಗು ನಗುತ್ತಲೇ ಇದ್ದ. ಬೇನೆ ಬಿದ್ದವನ ಹಾಗೆ ಇವನೇನೂ ಕಾಣಿಸುವುದಿಲ್ಲವೆ! ಯಾವುದಾದರೂ ಕಾಲೇಜಿನಲ್ಲಿ ಪ್ರವೇಶವನ್ನು ದೊರಕಿಸಿಕೊಳ್ಳಲು ನನ್ನ ಪ್ರಭಾವ ಅಗತ್ಯ ಎಂದೇನಾದರೂ ಬಂದಿದ್ದಾನೋ ಎಂದು ಅರೆಕ್ಷಣ ಅನ್ನಿಸಿತು. ಅಷ್ಟರಲ್ಲಿ ಅವನ ತಂದೆಯೇ ಪ್ರಾರಂಭಿಸಿದರು. 'ನೋಡಿ, ಡಾಕ್ಟರೇ ! ಕಳೆದ ಆರು ತಿಂಗಳುಗಳಿಂದ ಮನೆಯಲ್ಲಿ ಎಲ್ಲರ ಪ್ರಾಣವನ್ನೂ ತೆಗೀತಿದ್ದಾನೆ. ಅದಕ್ಕೆ ಮೊದಲು ಇಂತಹ ಒಳ್ಳೆಯಮಗ ಯಾರಿಗೆ ತಾನೆ ಇದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದೆವು. ನನ್ನ ಕೈಲಾದ ಚಿಕಿತ್ಸೆಗಳನ್ನೆಲ್ಲಾ ಮಾಡಿಸಿದೆ. ಎಷ್ಟೋ ಹಣವನ್ನು ಖರ್ಚುಮಾಡಿದೆ. ಒಂದು ಎಳ್ಳು ಕಾಳಷ್ಟು ಪ್ರಯೋಜನವಾಗಲಿಲ್ಲ. ನನಗೆ ಎಳ್ಳುನೀರು ಬಿಟ್ಟಮೇಲೆಯೇ ಇವನಿಗೆ ಸರಿಹೋಗುವುದು ಅಂತ ಕಾಣಿಸುತ್ತೆ.'<noinclude></noinclude> 9bqymyajspygqkgz5m7hompxsmg9ide 314250 313841 2026-05-01T03:44:23Z Shreesha Sharma 7840 /* Validated */ 314250 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೮}}{{Right|ಮನಮಂಥನ}} ಅತಿಯಾದಂತೆ ಭಾಸವಾಗುತ್ತದೆ. ಚೇಳನ್ನೇ ದಿಟ್ಟಿಸಿ ನೋಡುತ್ತಾ ಇದ್ದರೆ, ಒಮ್ಮೊಮ್ಮೆ ಅದು ನಮ್ಮ ಕಣ್ಣೆದುರಿಗೇ ದೊಡ್ಡದಾಗುತ್ತಿರುವಂತೆ ಭಾಸವಾಗುವುದಿಲ್ಲವೇ ? ಹಾಗೆಯೇ. ಉಸಿರಾಡುವ ಕಾರ್ಯದಲ್ಲಿ ಆತಂಕವು ಯಾವ ಯಾವ ರೀತಿಯಲ್ಲಿ ಎಂತೆಂತಹ ವ್ಯತ್ಯಾಸಗಳನ್ನು ಕಾಣಿಸಬಹುದು ಎಂಬುದನ್ನು ನಿದರ್ಶನಗಳೊಂದಿಗೆ ಪರಿಶೀಲಿಸೋಣ. {{Left|'''೧. ಸಿಕ್ಕಿಕೊಂಡ ಉಸಿರು'''}} ಎಷ್ಟು ಚೆನ್ನಾಗಿ ಬೆಳೆದಿದ್ದ, ಅಂತ. ಸುಮಾರು ೧೮ರ ಪ್ರಾಯ. ಗರಡಿ ಮನೆಯ ವಸ್ತಾದ್‌ನಂತಿದ್ದ. ಅಂದರೆ ಠೊಣಪ ಅಂತಲ್ಲ. ಗ್ರೀಕೋ ರೋಮನ್ ಸ್ಟೈಲ್ ಕುಸ್ತಿ ಮಾಡುತ್ತಾರಲ್ಲ, ಅಂತಹ ಜಟ್ಟಿಗಳ ಮೈಕಟ್ಟು, ತೋಳನ್ನು ಅವ ಬಿಗಿದು, ಬೈಸೆಪ್ಟ್ ಮಾಂಸಖಂಡಗಳನ್ನು, ಎಳೆಎಳೆಯಾಗಿ, ಕಂತೆಕಂತೆಗಳಾಗಿ ಕುಣಿಸುತ್ತಿದ್ದ. ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ, ಆಟ ಅಥ್ಲೆಟಿಕ್ಸ್‌ಗಳಲ್ಲಿ ಆಸಕ್ತಿ ಇದ್ದವ. ಗರಡಿಯ ಮನೆಗೆ ಹೋಗದೇ ಇದ್ದರೂ ಕಡೆದ ಪ್ರತಿಮೆಯಂತಹ ದೇಹವನ್ನು ಪಡೆದಿದ್ದ. ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳ ಮಧ್ಯೆ ಇವನೊಬ್ಬನೇ ಗಂಡು ಮಗ. ಏಕೈಕ ಕುಮಾರ ಕಂಠೀರವ-ತುಂಬಾ ಆರೈಕೆಯನ್ನು ಮಾಡಿ ಆದರದಿಂದ ಪಿಳಿಪಿಳಿ ನೋಡುವ ತಾಯಿ, ಮಗನನ್ನು ಕಂಡು ಹೆಮ್ಮೆ ಪಡುವ ತಂದೆ. ಅಕ್ಕತಂಗಿಯರ ಅಕ್ಕರೆಯನ್ನು ಕೇಳಬೇಕೆ? ತೋಳ ಬೆಳೆದ ಹಾಗೆ ಬೆಳೆದಿದ್ದ. ಬಯಸಿದ್ದನ್ನೆಲ್ಲಾ ಪಡೆಯುತ್ತಿದ್ದ. ಇಂತಹ ಯುವಕ ಅಪ್ಪನನ್ನು ಕರೆದುಕೊಂಡು ದವಾಖಾನೆಗೆ ಬಂದಾಗ, ನಗು ನಗುತ್ತಲೇ ಇದ್ದ. ಬೇನೆ ಬಿದ್ದವನ ಹಾಗೆ ಇವನೇನೂ ಕಾಣಿಸುವುದಿಲ್ಲವೆ! ಯಾವುದಾದರೂ ಕಾಲೇಜಿನಲ್ಲಿ ಪ್ರವೇಶವನ್ನು ದೊರಕಿಸಿಕೊಳ್ಳಲು ನನ್ನ ಪ್ರಭಾವ ಅಗತ್ಯ ಎಂದೇನಾದರೂ ಬಂದಿದ್ದಾನೋ ಎಂದು ಅರೆಕ್ಷಣ ಅನ್ನಿಸಿತು. ಅಷ್ಟರಲ್ಲಿ ಅವನ ತಂದೆಯೇ ಪ್ರಾರಂಭಿಸಿದರು. 'ನೋಡಿ, ಡಾಕ್ಟರೇ ! ಕಳೆದ ಆರು ತಿಂಗಳುಗಳಿಂದ ಮನೆಯಲ್ಲಿ ಎಲ್ಲರ ಪ್ರಾಣವನ್ನೂ ತೆಗೀತಿದ್ದಾನೆ. ಅದಕ್ಕೆ ಮೊದಲು ಇಂತಹ ಒಳ್ಳೆಯಮಗ ಯಾರಿಗೆ ತಾನೆ ಇದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದೆವು. ನನ್ನ ಕೈಲಾದ ಚಿಕಿತ್ಸೆಗಳನ್ನೆಲ್ಲಾ ಮಾಡಿಸಿದೆ. ಎಷ್ಟೋ ಹಣವನ್ನು ಖರ್ಚುಮಾಡಿದೆ. ಒಂದು ಎಳ್ಳು ಕಾಳಷ್ಟು ಪ್ರಯೋಜನವಾಗಲಿಲ್ಲ. ನನಗೆ ಎಳ್ಳುನೀರು ಬಿಟ್ಟಮೇಲೆಯೇ ಇವನಿಗೆ ಸರಿಹೋಗುವುದು ಅಂತ ಕಾಣಿಸುತ್ತೆ.'<noinclude></noinclude> c5r2ecn45vibtn68b5iglh7noszaahk ಪುಟ:ಮನಮಂಥನ.pdf/೨೮ 104 62475 313842 131477 2026-04-30T16:38:48Z Shreelatha.Halemane 7642 /* Proofread */ 313842 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೯}} ಎಂದು ಹೇಳಿದರು. ಅತಿ ಬೇಸರದಿಂದ ತಂದೆ ಈ ರೀತಿ ಪರಿಚಯ ಮಾಡತೊಡಗಿದರೆ, ಬೆಳೆದ ಮಗನಿಗೂ ಬೇಜಾರಾಗಬೇಕು, ಖಿನ್ನನಾಗಬೇಕು. ಆದರೆ ಅವನ ಮುಖದ ಮೇಲೆ ಕಿರುನಗೆಯು ಇದ್ದೇ ಇತ್ತು. ಅಪ್ಪನ ಬಾಯಿಂದ ಇಂತಹ ಮಾತುಗಳನ್ನು ಕೇಳಿ ಅಭ್ಯಾಸವಾಗಿಬಿಟ್ಟಿರಬಹುದು ಎಂದುಕೊಂಡೆ. ಆದರೆ ಅಪ್ಪನು ಅಪರಿಚಿತನಾದ ನನ್ನ ಮುಂದೆ, ಈ ರೀತಿ ಮಾತನಾಡಿದ್ದು ನನ್ನನ್ನು ಕೆರಳಿಸಿತು. 'ಇದು ವಾಸಿಯಾಗುವ ಕಾಯಿಲೆ ಅಲ್ಲ ; ನೀವಿರುವತನಕ, ಅಂತ ನೀವು ನಿರ್ಧಾರವನ್ನು ಮಾಡಿಬಿಟ್ಟಿದ್ದಾದರೆ, ಈಗ ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿರಿ ?' ಎಂದು ದಬಾಯಿಸಿದೆ. 'ಕೋಪಿಸಿಕೊಳ್ಳಬೇಡಿ, ಡಾಕ್ಟರೆ ! ಪಡಬಾರದ ಪಾಡನ್ನೆಲ್ಲ ಇವನಿಂದ ಪಟ್ಟಿದ್ದೇನೆ. ತಾಳ್ಮೆಯೇ ಹೋಗಿಬಿಟ್ಟಿದೆ. ಇರುವವನೊಬ್ಬ ಹೀಗಾದನಲ್ಲ, ಈ ವಯಸ್ಸಿನಲ್ಲಿ ಅಂತ ಕೊರಗ್ತಾ ಇದೀನಿ. ಇದು ವಾಸಿಯಾಗುತ್ತೆ ಎನ್ನುವ ಆಸೆಯನ್ನು ಬಿಟ್ಟ ಹಾಗೇನೇ, ಏನೂ ಮಾಡುಕ್ಕೆ ತೋಚದೆ, ಇದು ಹೇಗೆ ಪರ್ಯವಸನವಾಗಬಹುದು ಎಂದು ಜೋಯಿಸರ ಹತ್ತಿರ ಪ್ರಶ್ನೆ ಕೇಳಿ ತಿಳಿದುಕೊಳ್ಳೋಣ ಅಂತ ಹೋಗಿದ್ದೆ. ಕವಡೆ ಹಾಕಿ ನೋಡಿ, ಈಶಾನ್ಯ ದಿಕ್ಕಿನಲ್ಲಿ ಮೂರು ಫರ್ಲಾಂಗ್ ನಡೆದು ಹೋಗಿ, ಅಲ್ಲಿ ವಿಚಾರಿಸಿದರೆ ಅನುಕೂಲವಾಗುತ್ತೆ ಎಂದರು. ಹಾಗೆ ಮಾಡಿದರೆ ಬಹುಶಃ ದೇವಸ್ಥಾನವು ಸಿಗಬಹುದು. ದೇವರ ಸೇವೆಯನ್ನು ಇನ್ನೊಂದು ಸರ್ತಿ ಮಾಡಿಸೋಣ ಅಂತ ಇತ್ತ ಬಂದೆ. ಅವರು ಸೂಚಿಸಿದ ಸ್ಥಳದಲ್ಲಿ ದೇವಸ್ಥಾನವೂ ಇರಲಿಲ್ಲ, ದೇವರೂ ಸಿಗಲಿಲ್ಲ. ಜನನಿಬಿಡಪೇಟೆ ಮಧ್ಯದ ಸ್ಥಳ, ನಾಲ್ಕು ಕ್ಷೌರದ ಅಂಗಡಿಗಳು, ಮೂರು ದೋಭಿ ಸೆಲೂನುಗಳು, ಆರು ಹೋಟಲುಗಳೂ ಸಿಕ್ಕಿದುವು. ಇವುಗಳ ಮಧ್ಯ ಕೌಸ್ತುಭಮಣಿಯಂತೆ ದವಾಖಾನೆಯ ಬೋರ್ಡು ಕಾಣಿಸಿತು. ಅದೃಷ್ಟ ಪರೀಕ್ಷೆಯನ್ನು ಇಲ್ಲಿಯೂ ಮಾಡಿ ನೋಡೋಣ ಅಂತ ಬಂದೆ.' ಎಂದು ಇದ್ದುದನ್ನು ಇದ್ದ ಹಾಗೆಯೇ ಹೇಳಿದರು, ನನ್ನ ಕೀರ್ತಿಯನ್ನು ಕೇಳಿ ಹುಡುಕಿಕೊಂಡು ಬಂದರು ಎಂದು ಒಳಗೊಳಗೇ ತುಸು ಹೆಮ್ಮೆ ಪಡುತ್ತಿದ್ದ ನನಗೆ ದಬ್ಬಳದಲ್ಲಿ ಹೊಟ್ಟೆಯನ್ನು ಚುಚ್ಚಿದ ಹಾಗಾಯಿತು. ಆದರೆ ಹೊಟ್ಟೆಪಾಡಿಗಾಗಿ ಎಂತೆಂತಹ ಅವಮಾನವನ್ನೂ ಅನುಭವಿಸಬೇಕಲ್ಲ. ಸೌಟಿನಿಂದ ತಲೆಯ ಮೇಲೆ 'ಅನ್ನಪೂರ್ಣ' ಚಚ್ಚಿದರೂ ತೆಪ್ಪಗಿರಲೇಬೇಕು. ರೋಗಿಯ ಕಡೆಗೆ ತಿರುಗಿದೆ. ನಿನ್ನೊಂದಿಗೆ ಸಹಾನುಭೂತಿ ಇದೆ ಎನ್ನುವಂತೆ<noinclude></noinclude> d5tgc25twc09ywyuin7o735r8a7qyj3 314251 313842 2026-05-01T03:45:26Z Shreesha Sharma 7840 /* Validated */ 314251 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೯}} ಎಂದು ಹೇಳಿದರು. ಅತಿ ಬೇಸರದಿಂದ ತಂದೆ ಈ ರೀತಿ ಪರಿಚಯ ಮಾಡತೊಡಗಿದರೆ, ಬೆಳೆದ ಮಗನಿಗೂ ಬೇಜಾರಾಗಬೇಕು, ಖಿನ್ನನಾಗಬೇಕು. ಆದರೆ ಅವನ ಮುಖದ ಮೇಲೆ ಕಿರುನಗೆಯು ಇದ್ದೇ ಇತ್ತು. ಅಪ್ಪನ ಬಾಯಿಂದ ಇಂತಹ ಮಾತುಗಳನ್ನು ಕೇಳಿ ಅಭ್ಯಾಸವಾಗಿಬಿಟ್ಟಿರಬಹುದು ಎಂದುಕೊಂಡೆ. ಆದರೆ ಅಪ್ಪನು ಅಪರಿಚಿತನಾದ ನನ್ನ ಮುಂದೆ, ಈ ರೀತಿ ಮಾತನಾಡಿದ್ದು ನನ್ನನ್ನು ಕೆರಳಿಸಿತು. 'ಇದು ವಾಸಿಯಾಗುವ ಕಾಯಿಲೆ ಅಲ್ಲ ; ನೀವಿರುವತನಕ, ಅಂತ ನೀವು ನಿರ್ಧಾರವನ್ನು ಮಾಡಿಬಿಟ್ಟಿದ್ದಾದರೆ, ಈಗ ಇಲ್ಲಿಗೆ ಯಾಕೆ ಕರೆದುಕೊಂಡು ಬಂದಿರಿ ?' ಎಂದು ದಬಾಯಿಸಿದೆ. 'ಕೋಪಿಸಿಕೊಳ್ಳಬೇಡಿ, ಡಾಕ್ಟರೆ ! ಪಡಬಾರದ ಪಾಡನ್ನೆಲ್ಲ ಇವನಿಂದ ಪಟ್ಟಿದ್ದೇನೆ. ತಾಳ್ಮೆಯೇ ಹೋಗಿಬಿಟ್ಟಿದೆ. ಇರುವವನೊಬ್ಬ ಹೀಗಾದನಲ್ಲ, ಈ ವಯಸ್ಸಿನಲ್ಲಿ ಅಂತ ಕೊರಗ್ತಾ ಇದೀನಿ. ಇದು ವಾಸಿಯಾಗುತ್ತೆ ಎನ್ನುವ ಆಸೆಯನ್ನು ಬಿಟ್ಟ ಹಾಗೇನೇ, ಏನೂ ಮಾಡುಕ್ಕೆ ತೋಚದೆ, ಇದು ಹೇಗೆ ಪರ್ಯವಸನವಾಗಬಹುದು ಎಂದು ಜೋಯಿಸರ ಹತ್ತಿರ ಪ್ರಶ್ನೆ ಕೇಳಿ ತಿಳಿದುಕೊಳ್ಳೋಣ ಅಂತ ಹೋಗಿದ್ದೆ. ಕವಡೆ ಹಾಕಿ ನೋಡಿ, ಈಶಾನ್ಯ ದಿಕ್ಕಿನಲ್ಲಿ ಮೂರು ಫರ್ಲಾಂಗ್ ನಡೆದು ಹೋಗಿ, ಅಲ್ಲಿ ವಿಚಾರಿಸಿದರೆ ಅನುಕೂಲವಾಗುತ್ತೆ ಎಂದರು. ಹಾಗೆ ಮಾಡಿದರೆ ಬಹುಶಃ ದೇವಸ್ಥಾನವು ಸಿಗಬಹುದು. ದೇವರ ಸೇವೆಯನ್ನು ಇನ್ನೊಂದು ಸರ್ತಿ ಮಾಡಿಸೋಣ ಅಂತ ಇತ್ತ ಬಂದೆ. ಅವರು ಸೂಚಿಸಿದ ಸ್ಥಳದಲ್ಲಿ ದೇವಸ್ಥಾನವೂ ಇರಲಿಲ್ಲ, ದೇವರೂ ಸಿಗಲಿಲ್ಲ. ಜನನಿಬಿಡಪೇಟೆ ಮಧ್ಯದ ಸ್ಥಳ, ನಾಲ್ಕು ಕ್ಷೌರದ ಅಂಗಡಿಗಳು, ಮೂರು ದೋಭಿ ಸೆಲೂನುಗಳು, ಆರು ಹೋಟಲುಗಳೂ ಸಿಕ್ಕಿದುವು. ಇವುಗಳ ಮಧ್ಯ ಕೌಸ್ತುಭಮಣಿಯಂತೆ ದವಾಖಾನೆಯ ಬೋರ್ಡು ಕಾಣಿಸಿತು. ಅದೃಷ್ಟ ಪರೀಕ್ಷೆಯನ್ನು ಇಲ್ಲಿಯೂ ಮಾಡಿ ನೋಡೋಣ ಅಂತ ಬಂದೆ.' ಎಂದು ಇದ್ದುದನ್ನು ಇದ್ದ ಹಾಗೆಯೇ ಹೇಳಿದರು, ನನ್ನ ಕೀರ್ತಿಯನ್ನು ಕೇಳಿ ಹುಡುಕಿಕೊಂಡು ಬಂದರು ಎಂದು ಒಳಗೊಳಗೇ ತುಸು ಹೆಮ್ಮೆ ಪಡುತ್ತಿದ್ದ ನನಗೆ ದಬ್ಬಳದಲ್ಲಿ ಹೊಟ್ಟೆಯನ್ನು ಚುಚ್ಚಿದ ಹಾಗಾಯಿತು. ಆದರೆ ಹೊಟ್ಟೆಪಾಡಿಗಾಗಿ ಎಂತೆಂತಹ ಅವಮಾನವನ್ನೂ ಅನುಭವಿಸಬೇಕಲ್ಲ. ಸೌಟಿನಿಂದ ತಲೆಯ ಮೇಲೆ 'ಅನ್ನಪೂರ್ಣ' ಚಚ್ಚಿದರೂ ತೆಪ್ಪಗಿರಲೇಬೇಕು. ರೋಗಿಯ ಕಡೆಗೆ ತಿರುಗಿದೆ. ನಿನ್ನೊಂದಿಗೆ ಸಹಾನುಭೂತಿ ಇದೆ ಎನ್ನುವಂತೆ<noinclude></noinclude> tewjdurxmyh4mt2o2zy5cgwrmab7zmp ಪುಟ:ಮನಮಂಥನ.pdf/೨೯ 104 62476 313843 131478 2026-04-30T16:39:52Z Shreelatha.Halemane 7642 /* Proofread */ 313843 proofread-page text/x-wiki <noinclude><pagequality level="3" user="Shreelatha.Halemane" /></noinclude>00 {{Left|೧೦}}{{Right|ಮನಮಂಥನ}} ಮಾತಾಡಲಾರಂಭಿಸಿದೆ. 'ಏನಾಗುತ್ತಪ್ಪ ನಿನಗೆ, ಎಷ್ಟು ದಿನಗಳಿಂದ ? ನೋಡುವುದಕ್ಕೇನೋ ತೋಳನ ಹಾಗೆಯೇ ಇದೆ. ರಹಸ್ಯವಾಗಿ ಮಾತಾಡಬೇಕು ಎನಿಸಿದರೆ ಒಳಕೊಠಡಿಗೆ ಹೋಗೋಣ' ಎಂದೆ. ನನ್ನ ಈ ಪ್ರಶ್ನೆಗೂ ರೋಗಿಯ ಮುಖದಲ್ಲಿ ಕಿರುನಗೆಯೇ ಪ್ರತಿಕ್ರಿಯೆ. “ಎಲಾ, ಇವನ ! ಇದರೊಳಗೇನೋ ಗೂಢಾರ್ಥದ ಮರ್ಮವಿರಬೇಕು' ಎಂದೆನಿಸಿತು. 'ಬಾಪ್ಪ, ಒಳಕ್ಕೆ ಹೋಗೋಣ, ಪರೀಕ್ಷೆಯನ್ನು ಮಾಡ್ತೀನಿ' ಎಂದು ಹೇಳುತ್ತಾ ಒಳ ಕೊಠಡಿಗೆ ಕರೆದುಕೊಂಡು ಹೋದೆ. ತನಗಾದುದನ್ನೂ ಆಗುತ್ತಿರುವುದನ್ನೂ ಅವ ವಿವರಿಸಿದ. ಅವನ ಕಷ್ಟವೆಲ್ಲಾ ಉಸಿರಾಡುವುದರಲ್ಲಿ. ಕಾಲೇಜಿಗೆ ಸೈಕಲ್ ಮೇಲೆ ಹೋಗುತ್ತಿರುತ್ತಾನೆ. ಮುಕ್ಕಾಲು ದಾರಿ ಹೋದ ಮೇಲೆ ಉಸಿರು ನಿಂತು ಹೋಗುತ್ತಂತೆ. ಉಸಿರು ನಿಂತಿದ್ದರೂ ಒಂದೆರಡು ಫರ್ಲಾಂಗ್ ಸೈಕಲ್ ತುಳಿಯುತ್ತಾನಂತೆ. ಅಲ್ಲಿಗೂ ಮೇಲಿನ ಉಸಿರು ಮೇಲೆ, ಕೆಳಗಿನ ಉಸಿರು ಕೆಳಗಡೆಯೇ ಇದ್ದು ಬಿಡುತ್ತಂತೆ. ಉಸಿರು ಆಡುವುದೇ ಇಲ್ಲವಂತೆ. ಹೀಗೆಯೇ ಇದ್ದರೆ ಸತ್ತು ಹೋಗುತ್ತೇನಲ್ಲಾ, ಎಂದು ಹೆದರಿಕೆಯಾಗುವುದಂತೆ. ರಸ್ತೆಯಲ್ಲಿ ಸತ್ತು ಬಿದ್ದರೆ ಎಷ್ಟು ಅವಮಾನವಾಗುತ್ತೆ ಎಂದು ಅನಿಸಿ ನಾಚಿಕೆಯಾಗುತ್ತದಂತೆ. ಆಗ ಮನೆಗೆ ಹಿಂತಿರುಗಿಬಿಡುತ್ತಾನಂತೆ. ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡು, ತುಂಬಾ ಶ್ರಮಪಟ್ಟ ಮೇಲೆ, ಉಸಿರು ಆಡಲು ಸಾಧ್ಯವಾಗುವುದಂತೆ, ಕೆಲವು ವೇಳೆ ಎದೆಯು ಡವ ಡವ ಹೊಡೆದುಕೊಳ್ಳುವುದಂತೆ, ಮನಸ್ಸೇ ಸ್ತಿಮಿತದಲ್ಲಿರುವುದಿಲ್ಲವಂತೆ. ಎಲ್ಲಾದರೂ ಓಡಿಹೋಗೋಣ ಅಂತ ಅನ್ನಿಸುತ್ತದಂತೆ. ಇವೆಲ್ಲಾ ಹೇಗೆ ಪ್ರಾರಂಭವಾಯಿತೋ, ಅದು ಅವನಿಗೆ ನಿಖರವಾಗಿ ತಿಳಿಯದು. ಎಷ್ಟು ದಿವಸಗಳಿಂದ ಎನ್ನುವುದೂ ಸರಿಯಾಗಿ ಗೊತ್ತಿಲ್ಲ. ಆದರೆ ಕಳೆದ ಆರೇಳು ತಿಂಗಳುಗಳಿಂದ ಉಸಿರಾಟದ ಕಾಟವು ಅತಿಯಾಗಿ ಕಾಡಲಾರಂಭಿಸಿದೆ ಎಂದು ಹೇಳುತ್ತಾನೆ. ವಿದ್ಯಾಭ್ಯಾಸಕ್ಕೆ ಅಡಚಣೆಯುಂಟುಮಾಡುತ್ತಿದೆ ಎಂದವನಿಗೆ ಗೊತ್ತು. ಆದರೂ ಅದರ ಕಾಳಜಿಯು ವಿಶೇಷವಾಗಿಯೇನೂ ಇಲ್ಲ. ಆದರೆ ಹಠಾತ್ತನೆ ಉಸಿರು ಸಿಕ್ಕಿಕೊಳ್ಳುವುದರಿಂದ, ಜಟ್ಟಂತ ಯಾವ ಮುನ್ಸೂಚನೆಯೂ ಇಲ್ಲದೆ ಸತ್ತು ಹೋಗುತ್ತೇನೆ ಎನ್ನುವ ಭಯವು ವಿಪರೀತವಾಗಿದೆ. ಶೈಶವ, ಬಾಲ್ಯ, ಆತನಕದ ಕೌಮಾರ್ಯದ ವಯಸ್ಸುಗಳಲ್ಲಿ, ಯಾವುದೊಂದು ವಿಚಿತ್ರವಾದ, ಅಥವಾ ಭಯ ಹುಟ್ಟಿಸುವಂತಹ ಅನುಭವಗಳೂ ಆಗಿದ್ದ ನೆನಪಿರಲಿಲ್ಲ.<noinclude></noinclude> ii99uebz85yyc7l7hwx5k9fhsw15fzb 313844 313843 2026-04-30T16:40:08Z Shreelatha.Halemane 7642 313844 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೧೦}}{{Right|ಮನಮಂಥನ}} ಮಾತಾಡಲಾರಂಭಿಸಿದೆ. 'ಏನಾಗುತ್ತಪ್ಪ ನಿನಗೆ, ಎಷ್ಟು ದಿನಗಳಿಂದ ? ನೋಡುವುದಕ್ಕೇನೋ ತೋಳನ ಹಾಗೆಯೇ ಇದೆ. ರಹಸ್ಯವಾಗಿ ಮಾತಾಡಬೇಕು ಎನಿಸಿದರೆ ಒಳಕೊಠಡಿಗೆ ಹೋಗೋಣ' ಎಂದೆ. ನನ್ನ ಈ ಪ್ರಶ್ನೆಗೂ ರೋಗಿಯ ಮುಖದಲ್ಲಿ ಕಿರುನಗೆಯೇ ಪ್ರತಿಕ್ರಿಯೆ. “ಎಲಾ, ಇವನ ! ಇದರೊಳಗೇನೋ ಗೂಢಾರ್ಥದ ಮರ್ಮವಿರಬೇಕು' ಎಂದೆನಿಸಿತು. 'ಬಾಪ್ಪ, ಒಳಕ್ಕೆ ಹೋಗೋಣ, ಪರೀಕ್ಷೆಯನ್ನು ಮಾಡ್ತೀನಿ' ಎಂದು ಹೇಳುತ್ತಾ ಒಳ ಕೊಠಡಿಗೆ ಕರೆದುಕೊಂಡು ಹೋದೆ. ತನಗಾದುದನ್ನೂ ಆಗುತ್ತಿರುವುದನ್ನೂ ಅವ ವಿವರಿಸಿದ. ಅವನ ಕಷ್ಟವೆಲ್ಲಾ ಉಸಿರಾಡುವುದರಲ್ಲಿ. ಕಾಲೇಜಿಗೆ ಸೈಕಲ್ ಮೇಲೆ ಹೋಗುತ್ತಿರುತ್ತಾನೆ. ಮುಕ್ಕಾಲು ದಾರಿ ಹೋದ ಮೇಲೆ ಉಸಿರು ನಿಂತು ಹೋಗುತ್ತಂತೆ. ಉಸಿರು ನಿಂತಿದ್ದರೂ ಒಂದೆರಡು ಫರ್ಲಾಂಗ್ ಸೈಕಲ್ ತುಳಿಯುತ್ತಾನಂತೆ. ಅಲ್ಲಿಗೂ ಮೇಲಿನ ಉಸಿರು ಮೇಲೆ, ಕೆಳಗಿನ ಉಸಿರು ಕೆಳಗಡೆಯೇ ಇದ್ದು ಬಿಡುತ್ತಂತೆ. ಉಸಿರು ಆಡುವುದೇ ಇಲ್ಲವಂತೆ. ಹೀಗೆಯೇ ಇದ್ದರೆ ಸತ್ತು ಹೋಗುತ್ತೇನಲ್ಲಾ, ಎಂದು ಹೆದರಿಕೆಯಾಗುವುದಂತೆ. ರಸ್ತೆಯಲ್ಲಿ ಸತ್ತು ಬಿದ್ದರೆ ಎಷ್ಟು ಅವಮಾನವಾಗುತ್ತೆ ಎಂದು ಅನಿಸಿ ನಾಚಿಕೆಯಾಗುತ್ತದಂತೆ. ಆಗ ಮನೆಗೆ ಹಿಂತಿರುಗಿಬಿಡುತ್ತಾನಂತೆ. ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡು, ತುಂಬಾ ಶ್ರಮಪಟ್ಟ ಮೇಲೆ, ಉಸಿರು ಆಡಲು ಸಾಧ್ಯವಾಗುವುದಂತೆ, ಕೆಲವು ವೇಳೆ ಎದೆಯು ಡವ ಡವ ಹೊಡೆದುಕೊಳ್ಳುವುದಂತೆ, ಮನಸ್ಸೇ ಸ್ತಿಮಿತದಲ್ಲಿರುವುದಿಲ್ಲವಂತೆ. ಎಲ್ಲಾದರೂ ಓಡಿಹೋಗೋಣ ಅಂತ ಅನ್ನಿಸುತ್ತದಂತೆ. ಇವೆಲ್ಲಾ ಹೇಗೆ ಪ್ರಾರಂಭವಾಯಿತೋ, ಅದು ಅವನಿಗೆ ನಿಖರವಾಗಿ ತಿಳಿಯದು. ಎಷ್ಟು ದಿವಸಗಳಿಂದ ಎನ್ನುವುದೂ ಸರಿಯಾಗಿ ಗೊತ್ತಿಲ್ಲ. ಆದರೆ ಕಳೆದ ಆರೇಳು ತಿಂಗಳುಗಳಿಂದ ಉಸಿರಾಟದ ಕಾಟವು ಅತಿಯಾಗಿ ಕಾಡಲಾರಂಭಿಸಿದೆ ಎಂದು ಹೇಳುತ್ತಾನೆ. ವಿದ್ಯಾಭ್ಯಾಸಕ್ಕೆ ಅಡಚಣೆಯುಂಟುಮಾಡುತ್ತಿದೆ ಎಂದವನಿಗೆ ಗೊತ್ತು. ಆದರೂ ಅದರ ಕಾಳಜಿಯು ವಿಶೇಷವಾಗಿಯೇನೂ ಇಲ್ಲ. ಆದರೆ ಹಠಾತ್ತನೆ ಉಸಿರು ಸಿಕ್ಕಿಕೊಳ್ಳುವುದರಿಂದ, ಜಟ್ಟಂತ ಯಾವ ಮುನ್ಸೂಚನೆಯೂ ಇಲ್ಲದೆ ಸತ್ತು ಹೋಗುತ್ತೇನೆ ಎನ್ನುವ ಭಯವು ವಿಪರೀತವಾಗಿದೆ. ಶೈಶವ, ಬಾಲ್ಯ, ಆತನಕದ ಕೌಮಾರ್ಯದ ವಯಸ್ಸುಗಳಲ್ಲಿ, ಯಾವುದೊಂದು ವಿಚಿತ್ರವಾದ, ಅಥವಾ ಭಯ ಹುಟ್ಟಿಸುವಂತಹ ಅನುಭವಗಳೂ ಆಗಿದ್ದ ನೆನಪಿರಲಿಲ್ಲ.<noinclude></noinclude> ecnq88o6v0u710syvtnlbzbwwdsb90m 314252 313844 2026-05-01T03:46:16Z Shreesha Sharma 7840 /* Validated */ 314252 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೧೦}}{{Right|ಮನಮಂಥನ}} ಮಾತಾಡಲಾರಂಭಿಸಿದೆ. 'ಏನಾಗುತ್ತಪ್ಪ ನಿನಗೆ, ಎಷ್ಟು ದಿನಗಳಿಂದ ? ನೋಡುವುದಕ್ಕೇನೋ ತೋಳನ ಹಾಗೆಯೇ ಇದೆ. ರಹಸ್ಯವಾಗಿ ಮಾತಾಡಬೇಕು ಎನಿಸಿದರೆ ಒಳಕೊಠಡಿಗೆ ಹೋಗೋಣ' ಎಂದೆ. ನನ್ನ ಈ ಪ್ರಶ್ನೆಗೂ ರೋಗಿಯ ಮುಖದಲ್ಲಿ ಕಿರುನಗೆಯೇ ಪ್ರತಿಕ್ರಿಯೆ. “ಎಲಾ, ಇವನ ! ಇದರೊಳಗೇನೋ ಗೂಢಾರ್ಥದ ಮರ್ಮವಿರಬೇಕು' ಎಂದೆನಿಸಿತು. 'ಬಾಪ್ಪ, ಒಳಕ್ಕೆ ಹೋಗೋಣ, ಪರೀಕ್ಷೆಯನ್ನು ಮಾಡ್ತೀನಿ' ಎಂದು ಹೇಳುತ್ತಾ ಒಳ ಕೊಠಡಿಗೆ ಕರೆದುಕೊಂಡು ಹೋದೆ. ತನಗಾದುದನ್ನೂ ಆಗುತ್ತಿರುವುದನ್ನೂ ಅವ ವಿವರಿಸಿದ. ಅವನ ಕಷ್ಟವೆಲ್ಲಾ ಉಸಿರಾಡುವುದರಲ್ಲಿ. ಕಾಲೇಜಿಗೆ ಸೈಕಲ್ ಮೇಲೆ ಹೋಗುತ್ತಿರುತ್ತಾನೆ. ಮುಕ್ಕಾಲು ದಾರಿ ಹೋದ ಮೇಲೆ ಉಸಿರು ನಿಂತು ಹೋಗುತ್ತಂತೆ. ಉಸಿರು ನಿಂತಿದ್ದರೂ ಒಂದೆರಡು ಫರ್ಲಾಂಗ್ ಸೈಕಲ್ ತುಳಿಯುತ್ತಾನಂತೆ. ಅಲ್ಲಿಗೂ ಮೇಲಿನ ಉಸಿರು ಮೇಲೆ, ಕೆಳಗಿನ ಉಸಿರು ಕೆಳಗಡೆಯೇ ಇದ್ದು ಬಿಡುತ್ತಂತೆ. ಉಸಿರು ಆಡುವುದೇ ಇಲ್ಲವಂತೆ. ಹೀಗೆಯೇ ಇದ್ದರೆ ಸತ್ತು ಹೋಗುತ್ತೇನಲ್ಲಾ, ಎಂದು ಹೆದರಿಕೆಯಾಗುವುದಂತೆ. ರಸ್ತೆಯಲ್ಲಿ ಸತ್ತು ಬಿದ್ದರೆ ಎಷ್ಟು ಅವಮಾನವಾಗುತ್ತೆ ಎಂದು ಅನಿಸಿ ನಾಚಿಕೆಯಾಗುತ್ತದಂತೆ. ಆಗ ಮನೆಗೆ ಹಿಂತಿರುಗಿಬಿಡುತ್ತಾನಂತೆ. ಮನೆಯಲ್ಲಿ ಹಾಸಿಗೆಯ ಮೇಲೆ ಬಿದ್ದುಕೊಂಡು, ತುಂಬಾ ಶ್ರಮಪಟ್ಟ ಮೇಲೆ, ಉಸಿರು ಆಡಲು ಸಾಧ್ಯವಾಗುವುದಂತೆ, ಕೆಲವು ವೇಳೆ ಎದೆಯು ಡವ ಡವ ಹೊಡೆದುಕೊಳ್ಳುವುದಂತೆ, ಮನಸ್ಸೇ ಸ್ತಿಮಿತದಲ್ಲಿರುವುದಿಲ್ಲವಂತೆ. ಎಲ್ಲಾದರೂ ಓಡಿಹೋಗೋಣ ಅಂತ ಅನ್ನಿಸುತ್ತದಂತೆ. ಇವೆಲ್ಲಾ ಹೇಗೆ ಪ್ರಾರಂಭವಾಯಿತೋ, ಅದು ಅವನಿಗೆ ನಿಖರವಾಗಿ ತಿಳಿಯದು. ಎಷ್ಟು ದಿವಸಗಳಿಂದ ಎನ್ನುವುದೂ ಸರಿಯಾಗಿ ಗೊತ್ತಿಲ್ಲ. ಆದರೆ ಕಳೆದ ಆರೇಳು ತಿಂಗಳುಗಳಿಂದ ಉಸಿರಾಟದ ಕಾಟವು ಅತಿಯಾಗಿ ಕಾಡಲಾರಂಭಿಸಿದೆ ಎಂದು ಹೇಳುತ್ತಾನೆ. ವಿದ್ಯಾಭ್ಯಾಸಕ್ಕೆ ಅಡಚಣೆಯುಂಟುಮಾಡುತ್ತಿದೆ ಎಂದವನಿಗೆ ಗೊತ್ತು. ಆದರೂ ಅದರ ಕಾಳಜಿಯು ವಿಶೇಷವಾಗಿಯೇನೂ ಇಲ್ಲ. ಆದರೆ ಹಠಾತ್ತನೆ ಉಸಿರು ಸಿಕ್ಕಿಕೊಳ್ಳುವುದರಿಂದ, ಜಟ್ಟಂತ ಯಾವ ಮುನ್ಸೂಚನೆಯೂ ಇಲ್ಲದೆ ಸತ್ತು ಹೋಗುತ್ತೇನೆ ಎನ್ನುವ ಭಯವು ವಿಪರೀತವಾಗಿದೆ. ಶೈಶವ, ಬಾಲ್ಯ, ಆತನಕದ ಕೌಮಾರ್ಯದ ವಯಸ್ಸುಗಳಲ್ಲಿ, ಯಾವುದೊಂದು ವಿಚಿತ್ರವಾದ, ಅಥವಾ ಭಯ ಹುಟ್ಟಿಸುವಂತಹ ಅನುಭವಗಳೂ ಆಗಿದ್ದ ನೆನಪಿರಲಿಲ್ಲ.<noinclude></noinclude> 2bwem2cgab272ezlciepb287ajcby48 ಪುಟ:ಮನಮಂಥನ.pdf/೩೦ 104 62477 313845 131479 2026-04-30T16:41:32Z Shreelatha.Halemane 7642 /* Proofread */ 313845 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೧೧}} ದೇಹಾರೋಗ್ಯವು ಸಮರ್ಪಕವಾಗಿತ್ತು. ಶಾಲೆಯಲ್ಲಿ ಯಾವ ಮೆಹನತ್ತನ್ನು ಪಡೆಯದೆ ಇದ್ದರೂ, ನಲವತ್ತು, ನಲವತ್ತೈದು, ಅಂಕಿಗಳನ್ನು ಪಡೆದು ಪ್ಯಾಸ್ ಆಗುತ್ತಿದ್ದ. ಹತ್ತನೇ ಸ್ಟಾಂಡರ್ಡ್‌ನಲ್ಲಿ ಒಮ್ಮೆ ಕುಂಟಿದ್ದ. ಆದರೆ ಆ ಪರೀಕ್ಷೆಯ ಕಾಲದಲ್ಲಿ ಅವನ ತಾಯಿಗೆ ಭಯಂಕರ ಸ್ವರೂಪದ ನ್ಯೂಮೋನಿಯಾ ತಾಕಿತ್ತು. ಎರಡು ದಿನ ಆಕೆ ಇತ್ತಲೋ ಅತ್ತಲೋ ಎನ್ನುವಂತೆ, ನರಳಿದ್ದಳು. ಕಫ ಕಟ್ಟಿಕೊಂಡು ಗೊ‌ ಗೊರ್ ಶಬ್ದವು ಕೇಳಿಸುತ್ತಿತ್ತು ; ದೂರದಲ್ಲಿ ನಿಂತವರಿಗೂ ಕೂಡ. ಭಗವಂತನ ಕೃಪೆಯಿಂದ ಆಕೆಗೆ ಗುಣವೇನೋ ಆಯಿತು. ಆದರೆ ಇವನ ಓದಿಗೆ ಅಡ್ಡಿಯಾಯಿತು. ಆ ವರ್ಷ ನಪಾಸಾಗಿದ್ದ. ಅನಂತರ ಎರಡು ಮೂರು ವರ್ಷ ಚೆನ್ನಾಗಿಯೇ ಇದ್ದ. ಯಾವ ಮಾಯದಲ್ಲೋ ಈ ಬೇನೆಯು ಬಂದು ಅಮರಿಕೊಂಡಿತು. ದಿನದಲ್ಲಿ ಮೂರು ನಾಲ್ಕು ಬಾರಿ, ಅರ್ಧ ಗಂಟೆಯಿಂದ ಒಂದು ಗಂಟೆಯ ತನಕ ಹೀಗೆ ಕಾಡುತ್ತದೆ. ಮಿಕ್ಕ ವೇಳೆಯಲ್ಲಿ ಆರೋಗ್ಯವಾಗಿಯೇ ಇರುತ್ತಾನೆ. ಆದರೂ ತಿರುಗಿ ಯಾವಾಗ ಹಾಗೆ ಆಗುತ್ತದೋ ಎನ್ನುವ ಹೆದರಿಕೆಯು ಇದ್ದೇ ಇರುತ್ತದೆ. “ನಿತ್ಯ ಸಾಯುವವರಿಗೆ ಅಳೋರು ಯಾರು ?” ಎನ್ನುವ ಹಾಗೆ, ಈಗೀಗ ನನ್ನನ್ನು ಕಂಡರೆ ಮನೆಯವರಿಗೆಲ್ಲಾ ತಾತ್ಸಾರ ಹುಟ್ಟಿದೆ. 'ಉಸಿರು ನಿಂತು ಹೋದರೆ, ಹೋಗಲಿ ಬಿಡು, ಅಂತ ಅಪಹಾಸ್ಯ ಮಾಡುತ್ತಾರೆ' ಎಂದು ಹೇಳಿದ, ಅರೆ ಕ್ಷಣದಲ್ಲಿ ಅವನ ಮುಖದಲ್ಲಿ ಉದ್ದುದ್ದ ಗೆರೆಗಳು ಮೂಡಿದವು. 'ನೋಡಿ ಡಾಕ್ಟರೇ ! ಈಗ ಉಸಿರು ನಿಂತೇ ಹೋಗಿದೆ' ಎಂದ. ನೋಡುತ್ತಲೇ ಇದ್ದೆ. ಅವನು ಉಸಿರು ಆಡುತ್ತಲೇ ಇದ್ದ. ನಿಟ್ಟುಸಿರನ್ನು ಕಷ್ಟದಿಂದ ಎಳೆದುಕೊಂಡು ಬಿಡುವವರಂತೆ ಸದ್ದು ಮಾಡುತ್ತಾ ಉಸಿರಾಡುತ್ತಿದ್ದ. ಹಣೆಯ ಮೇಲೆ ಕಿರು ಬೆವರು ಹನಿಗಳು ಮಣಿಗಟ್ಟಿದುವು. ಆದರೆ ಅವನ ಮಾತುಗಳಲ್ಲಿ ಯಾಗಲೀ, ನಡವಳಿಕೆಯಲ್ಲಾಗಲೀ, ಪೆಚ್ಚುತನವಾಗಲೀ, ಅಸಂಬದ್ಧವಾಗಲೀ ಇರಲಿಲ್ಲ. ತಲೆ ತಿರುಗಿ ಭೌಳಿ ಬರುವುದಾಗಲೀ, ಕೈಕಾಲು ಕುಸಿದಂತೆ ಆಗುವುದಾಗಲೀ, ಯಾವುದೂ ಸಂಭವಿಸಿರಲಿಲ್ಲ. ದೇಹಾರೋಗ್ಯವು ಸಾಕಷ್ಟು ಸಮರ್ಪಕವಾಗಿರುವ ಈ ಯುವಕನಿಗೆ ಆತಂಕವು ಅಲೆಯಲೆಯಾಗಿ ಬಡಿದು, ಈ ರೀತಿ ಉಸಿರಾಟದ ಭ್ರಮಾ ಕಷ್ಟವನ್ನು ಕೊಟ್ಟು ಏಕೆ ಕಾಡುತ್ತಿದೆ? ಹೊರನೋಟಕ್ಕೆ ದೇಹಾರೋಗ್ಯವು ಸಮರ್ಪಕವಾಗಿ ಕಂಡರೂ, ಇನ್ನೂ ವ್ಯಕ್ತವಾಗದೆ ಇರುವ ಎಂಡೋಕ್ರೀನ್ ಗ್ರಂಥಿಗಳ ಏರುಪೇರಿನಿಂದ<noinclude></noinclude> f4j8a4q6yzq36y8pi29ffxpzlyo9265 314253 313845 2026-05-01T03:46:46Z Shreesha Sharma 7840 /* Validated */ 314253 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಆತಂಕ}}{{Right|೧೧}} ದೇಹಾರೋಗ್ಯವು ಸಮರ್ಪಕವಾಗಿತ್ತು. ಶಾಲೆಯಲ್ಲಿ ಯಾವ ಮೆಹನತ್ತನ್ನು ಪಡೆಯದೆ ಇದ್ದರೂ, ನಲವತ್ತು, ನಲವತ್ತೈದು, ಅಂಕಿಗಳನ್ನು ಪಡೆದು ಪ್ಯಾಸ್ ಆಗುತ್ತಿದ್ದ. ಹತ್ತನೇ ಸ್ಟಾಂಡರ್ಡ್‌ನಲ್ಲಿ ಒಮ್ಮೆ ಕುಂಟಿದ್ದ. ಆದರೆ ಆ ಪರೀಕ್ಷೆಯ ಕಾಲದಲ್ಲಿ ಅವನ ತಾಯಿಗೆ ಭಯಂಕರ ಸ್ವರೂಪದ ನ್ಯೂಮೋನಿಯಾ ತಾಕಿತ್ತು. ಎರಡು ದಿನ ಆಕೆ ಇತ್ತಲೋ ಅತ್ತಲೋ ಎನ್ನುವಂತೆ, ನರಳಿದ್ದಳು. ಕಫ ಕಟ್ಟಿಕೊಂಡು ಗೊ‌ ಗೊರ್ ಶಬ್ದವು ಕೇಳಿಸುತ್ತಿತ್ತು ; ದೂರದಲ್ಲಿ ನಿಂತವರಿಗೂ ಕೂಡ. ಭಗವಂತನ ಕೃಪೆಯಿಂದ ಆಕೆಗೆ ಗುಣವೇನೋ ಆಯಿತು. ಆದರೆ ಇವನ ಓದಿಗೆ ಅಡ್ಡಿಯಾಯಿತು. ಆ ವರ್ಷ ನಪಾಸಾಗಿದ್ದ. ಅನಂತರ ಎರಡು ಮೂರು ವರ್ಷ ಚೆನ್ನಾಗಿಯೇ ಇದ್ದ. ಯಾವ ಮಾಯದಲ್ಲೋ ಈ ಬೇನೆಯು ಬಂದು ಅಮರಿಕೊಂಡಿತು. ದಿನದಲ್ಲಿ ಮೂರು ನಾಲ್ಕು ಬಾರಿ, ಅರ್ಧ ಗಂಟೆಯಿಂದ ಒಂದು ಗಂಟೆಯ ತನಕ ಹೀಗೆ ಕಾಡುತ್ತದೆ. ಮಿಕ್ಕ ವೇಳೆಯಲ್ಲಿ ಆರೋಗ್ಯವಾಗಿಯೇ ಇರುತ್ತಾನೆ. ಆದರೂ ತಿರುಗಿ ಯಾವಾಗ ಹಾಗೆ ಆಗುತ್ತದೋ ಎನ್ನುವ ಹೆದರಿಕೆಯು ಇದ್ದೇ ಇರುತ್ತದೆ. “ನಿತ್ಯ ಸಾಯುವವರಿಗೆ ಅಳೋರು ಯಾರು ?” ಎನ್ನುವ ಹಾಗೆ, ಈಗೀಗ ನನ್ನನ್ನು ಕಂಡರೆ ಮನೆಯವರಿಗೆಲ್ಲಾ ತಾತ್ಸಾರ ಹುಟ್ಟಿದೆ. 'ಉಸಿರು ನಿಂತು ಹೋದರೆ, ಹೋಗಲಿ ಬಿಡು, ಅಂತ ಅಪಹಾಸ್ಯ ಮಾಡುತ್ತಾರೆ' ಎಂದು ಹೇಳಿದ, ಅರೆ ಕ್ಷಣದಲ್ಲಿ ಅವನ ಮುಖದಲ್ಲಿ ಉದ್ದುದ್ದ ಗೆರೆಗಳು ಮೂಡಿದವು. 'ನೋಡಿ ಡಾಕ್ಟರೇ ! ಈಗ ಉಸಿರು ನಿಂತೇ ಹೋಗಿದೆ' ಎಂದ. ನೋಡುತ್ತಲೇ ಇದ್ದೆ. ಅವನು ಉಸಿರು ಆಡುತ್ತಲೇ ಇದ್ದ. ನಿಟ್ಟುಸಿರನ್ನು ಕಷ್ಟದಿಂದ ಎಳೆದುಕೊಂಡು ಬಿಡುವವರಂತೆ ಸದ್ದು ಮಾಡುತ್ತಾ ಉಸಿರಾಡುತ್ತಿದ್ದ. ಹಣೆಯ ಮೇಲೆ ಕಿರು ಬೆವರು ಹನಿಗಳು ಮಣಿಗಟ್ಟಿದುವು. ಆದರೆ ಅವನ ಮಾತುಗಳಲ್ಲಿ ಯಾಗಲೀ, ನಡವಳಿಕೆಯಲ್ಲಾಗಲೀ, ಪೆಚ್ಚುತನವಾಗಲೀ, ಅಸಂಬದ್ಧವಾಗಲೀ ಇರಲಿಲ್ಲ. ತಲೆ ತಿರುಗಿ ಭೌಳಿ ಬರುವುದಾಗಲೀ, ಕೈಕಾಲು ಕುಸಿದಂತೆ ಆಗುವುದಾಗಲೀ, ಯಾವುದೂ ಸಂಭವಿಸಿರಲಿಲ್ಲ. ದೇಹಾರೋಗ್ಯವು ಸಾಕಷ್ಟು ಸಮರ್ಪಕವಾಗಿರುವ ಈ ಯುವಕನಿಗೆ ಆತಂಕವು ಅಲೆಯಲೆಯಾಗಿ ಬಡಿದು, ಈ ರೀತಿ ಉಸಿರಾಟದ ಭ್ರಮಾ ಕಷ್ಟವನ್ನು ಕೊಟ್ಟು ಏಕೆ ಕಾಡುತ್ತಿದೆ? ಹೊರನೋಟಕ್ಕೆ ದೇಹಾರೋಗ್ಯವು ಸಮರ್ಪಕವಾಗಿ ಕಂಡರೂ, ಇನ್ನೂ ವ್ಯಕ್ತವಾಗದೆ ಇರುವ ಎಂಡೋಕ್ರೀನ್ ಗ್ರಂಥಿಗಳ ಏರುಪೇರಿನಿಂದ<noinclude></noinclude> fw5h1tm4si4wncobvyjpj8gw2vs6dcd ಪುಟ:ಮನಮಂಥನ.pdf/೩೧ 104 62478 313846 131480 2026-04-30T16:42:28Z Shreelatha.Halemane 7642 /* Proofread */ 313846 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೧೨}}{{Right|ಮನಮಂಥನ}} ಹೀಗಾಗುತ್ತಿರಬಹುದೇ? ಇದನ್ನು ಬಲು ಎಚ್ಚರದಿಂದ ಪರಿಶೀಲಿಸಬೇಕು, ಎಂದುಕೊಂಡೆ. 'ನಾಳೆಯ ಬೆಳಗ್ಗೆ ಬಾಪ್ಪ, ಸದ್ಯಕ್ಕೆ ಈ ಔಷಧಿಯನ್ನು ಸೇವಿಸು, ಇದರಿಂದ ಎಷ್ಟು ಗುಣವಾಗುತ್ತದೆ ನೋಡಿಕೊಂಡು, ಚಿಕಿತ್ಸೆಯನ್ನು ಮುಂದುವರಿಸೋಣ. ನಿನ್ನ ಬೇನೆಯು ತುಂಬಾ ಅಲ್ಪವಾದುದು. ಬೇಗ ಗುಣವೂ ಆಗುತ್ತೆ. ಆದರೆ ನರಳುತ್ತಿರುವ ನಿನಗೆ ಘೋರವಾಗಿ ಕಾಣಿಸುತ್ತೆ' ಎಂದು ಧೈರವನ್ನು ಹೇಳಿ, ರೋಗಿಯನ್ನೂ ಅವನ ತಂದೆಯನ್ನೂ ಕಳಿಸಿಕೊಟ್ಟೆ. ಸಂಜೆ ಮನೆಯಲ್ಲಿ ಈ ಬೇನೆಯ ವಿಷಯದಲ್ಲಿ ವೈದ್ಯ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಇತ್ತೀಚಿನ ಲೇಖನಗಳನ್ನು ವ್ಯಾಸಂಗ ಮಾಡಿದರೆ, ನಾಳೆ ರೋಗಿಯನ್ನು ಪುನಃ ಪರೀಕ್ಷಿಸುವಾಗ ಹೆಚ್ಚು ಉಪಯೋಗವಾಗಬಹುದು ಎಂದು ಯೋಚಿಸಿದೆ. ಮಾರನೆಯ ದಿನ ರೋಗಿಯು ಬಂದಾಗ, ಸೂಕ್ಷ್ಮವಾಗಿ ಪರೀಕ್ಷೆ ಮಾಡಲು, ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಯಾವ ಬೇನೆಯ ಚಿಕಿತ್ಸೆಗಾಗಲೀ ರೋಗಿಯು ವೈದ್ಯನ ಬಳಿಗೆ ಹೋದಾಗ, ಅತ್ಯಗತ್ಯವಾದುದು, ವೈದ್ಯನ ಸಹಾನುಭೂತಿ ಮತ್ತು ಅನುಕಂಪ. ಎಲ್ಲ ವೈದ್ಯರಲ್ಲಿಯೂ ಇವೆರಡೂ ಅಧಿಕ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಆದರೆ ಇದನ್ನು ರೋಗಿಗೆ ಮನತಟ್ಟುವಂತೆ ಪ್ರದರ್ಶಿಸುವುದೂ ಅತ್ಯವಶ್ಯಕ. ಹೀಗೆ ಮಾಡಬೇಕಾದರೆ ಸಾವಧಾನವಾಗಿ ವೈದ್ಯನು ಮಾತನಾಡಬೇಕು. ಅವಸರವಿಲ್ಲದೇ ಮಾತನಾಡಬೇಕು. ನಮ್ಮ ದೇಶದ ಇಂದಿನ ಸ್ಥಿತಿಯಲ್ಲಿ ಇಷ್ಟು ವ್ಯವಧಾನವು ಯಾವ ವೈದ್ಯನಿಗೂ ಇರುವುದಿಲ್ಲ. ಆದರೂ ಸಾಧ್ಯವಾದಷ್ಟು ಹಿತವಾಗಿ ಮಾತನಾಡಿದರೆ, ಸಾಕಷ್ಟು ಗುಣವಾಗುತ್ತದೆ; ಏಕೆಂದರೆ, ದೈಹಿಕ ಏರುಪೇರುಗಳನ್ನು ಔಷಧವು ಸರಿಪಡಿಸುವುದರಿಂದ, ಆದರೆ ಮಾನಸಿಕ ಬೇನೆಗಳಿಂದ ನರಳುತ್ತಿರುವವನಿಗೆ, ವೈದ್ಯರ ಸಹಾನುಭೂತಿ ಮತ್ತು ಅನುಕಂಪದ ಪ್ರದರ್ಶನವೂ ಅತ್ಯಗತ್ಯ. ಸಹಾನುಭೂತಿಯಾಗಲೀ ಅನುಕಂಪವಾಗಲೀ ವೈದ್ಯನ ಮನಸ್ಸಿನಲ್ಲಿ ಇರಲಿ, ಇಲ್ಲದೇ ಬರೀ ಬೇಸರವೇ ತುಂಬಿರಲಿ, ಅದು ಮುಖ್ಯವಲ್ಲ, ಸಹಾನುಭೂತಿಯಿದೆ ಎಂದು ಲಕ್ಷಣವಾಗಿ ನಟಿಸಿದರೂ ಆಯಿತು. ಆಗ ರೋಗಿಯ ಮನಸ್ಸಿನಲ್ಲಿ 'ವೈದ್ಯನಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ, ನನಗಾಗಿ ಶ್ರಮವಹಿಸುತ್ತಿದ್ದಾರೆ' ಎಂಬ ನಂಬಿಕೆಯು ಉಂಟಾದರೆ ಸಾಕು, ಸ್ವಲ್ಪ ಪಲ್ಲಟವಾಗುತ್ತಿರುವ ರೋಗಿಯ ಮನಸ್ಸು, ಈ ನಂಬಿಕೆಯನ್ನು ದೃಢವಾದ ಊರೆಗೋಲನ್ನಾಗಿ ಮಾಡಿಕೊಂಡು ಸ್ತಿಮಿತಕ್ಕೆ ಬರಲು ಯತ್ನಿಸುತ್ತದೆ. ಬಹುತೇಕ ಈ ಯತ್ನವು ಜಯವನ್ನು ಗಳಿಸುತ್ತದೆ. ಆದಕಾರಣ ನಾಟಕೀಯವಾಗಿ ರೋಗಿಯನ್ನು ಮಾತನಾಡಿಸಲಾರಂಭಿಸಿದೆ.<noinclude></noinclude> knzdldq5fzzx8j4xh6m2qalhd7u32tx 314254 313846 2026-05-01T03:47:03Z Shreesha Sharma 7840 /* Validated */ 314254 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೧೨}}{{Right|ಮನಮಂಥನ}} ಹೀಗಾಗುತ್ತಿರಬಹುದೇ? ಇದನ್ನು ಬಲು ಎಚ್ಚರದಿಂದ ಪರಿಶೀಲಿಸಬೇಕು, ಎಂದುಕೊಂಡೆ. 'ನಾಳೆಯ ಬೆಳಗ್ಗೆ ಬಾಪ್ಪ, ಸದ್ಯಕ್ಕೆ ಈ ಔಷಧಿಯನ್ನು ಸೇವಿಸು, ಇದರಿಂದ ಎಷ್ಟು ಗುಣವಾಗುತ್ತದೆ ನೋಡಿಕೊಂಡು, ಚಿಕಿತ್ಸೆಯನ್ನು ಮುಂದುವರಿಸೋಣ. ನಿನ್ನ ಬೇನೆಯು ತುಂಬಾ ಅಲ್ಪವಾದುದು. ಬೇಗ ಗುಣವೂ ಆಗುತ್ತೆ. ಆದರೆ ನರಳುತ್ತಿರುವ ನಿನಗೆ ಘೋರವಾಗಿ ಕಾಣಿಸುತ್ತೆ' ಎಂದು ಧೈರವನ್ನು ಹೇಳಿ, ರೋಗಿಯನ್ನೂ ಅವನ ತಂದೆಯನ್ನೂ ಕಳಿಸಿಕೊಟ್ಟೆ. ಸಂಜೆ ಮನೆಯಲ್ಲಿ ಈ ಬೇನೆಯ ವಿಷಯದಲ್ಲಿ ವೈದ್ಯ ಪತ್ರಿಕೆಗಳಲ್ಲಿ ಪ್ರಕಟಿಸಿರುವ ಇತ್ತೀಚಿನ ಲೇಖನಗಳನ್ನು ವ್ಯಾಸಂಗ ಮಾಡಿದರೆ, ನಾಳೆ ರೋಗಿಯನ್ನು ಪುನಃ ಪರೀಕ್ಷಿಸುವಾಗ ಹೆಚ್ಚು ಉಪಯೋಗವಾಗಬಹುದು ಎಂದು ಯೋಚಿಸಿದೆ. ಮಾರನೆಯ ದಿನ ರೋಗಿಯು ಬಂದಾಗ, ಸೂಕ್ಷ್ಮವಾಗಿ ಪರೀಕ್ಷೆ ಮಾಡಲು, ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದೆ. ಯಾವ ಬೇನೆಯ ಚಿಕಿತ್ಸೆಗಾಗಲೀ ರೋಗಿಯು ವೈದ್ಯನ ಬಳಿಗೆ ಹೋದಾಗ, ಅತ್ಯಗತ್ಯವಾದುದು, ವೈದ್ಯನ ಸಹಾನುಭೂತಿ ಮತ್ತು ಅನುಕಂಪ. ಎಲ್ಲ ವೈದ್ಯರಲ್ಲಿಯೂ ಇವೆರಡೂ ಅಧಿಕ ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಆದರೆ ಇದನ್ನು ರೋಗಿಗೆ ಮನತಟ್ಟುವಂತೆ ಪ್ರದರ್ಶಿಸುವುದೂ ಅತ್ಯವಶ್ಯಕ. ಹೀಗೆ ಮಾಡಬೇಕಾದರೆ ಸಾವಧಾನವಾಗಿ ವೈದ್ಯನು ಮಾತನಾಡಬೇಕು. ಅವಸರವಿಲ್ಲದೇ ಮಾತನಾಡಬೇಕು. ನಮ್ಮ ದೇಶದ ಇಂದಿನ ಸ್ಥಿತಿಯಲ್ಲಿ ಇಷ್ಟು ವ್ಯವಧಾನವು ಯಾವ ವೈದ್ಯನಿಗೂ ಇರುವುದಿಲ್ಲ. ಆದರೂ ಸಾಧ್ಯವಾದಷ್ಟು ಹಿತವಾಗಿ ಮಾತನಾಡಿದರೆ, ಸಾಕಷ್ಟು ಗುಣವಾಗುತ್ತದೆ; ಏಕೆಂದರೆ, ದೈಹಿಕ ಏರುಪೇರುಗಳನ್ನು ಔಷಧವು ಸರಿಪಡಿಸುವುದರಿಂದ, ಆದರೆ ಮಾನಸಿಕ ಬೇನೆಗಳಿಂದ ನರಳುತ್ತಿರುವವನಿಗೆ, ವೈದ್ಯರ ಸಹಾನುಭೂತಿ ಮತ್ತು ಅನುಕಂಪದ ಪ್ರದರ್ಶನವೂ ಅತ್ಯಗತ್ಯ. ಸಹಾನುಭೂತಿಯಾಗಲೀ ಅನುಕಂಪವಾಗಲೀ ವೈದ್ಯನ ಮನಸ್ಸಿನಲ್ಲಿ ಇರಲಿ, ಇಲ್ಲದೇ ಬರೀ ಬೇಸರವೇ ತುಂಬಿರಲಿ, ಅದು ಮುಖ್ಯವಲ್ಲ, ಸಹಾನುಭೂತಿಯಿದೆ ಎಂದು ಲಕ್ಷಣವಾಗಿ ನಟಿಸಿದರೂ ಆಯಿತು. ಆಗ ರೋಗಿಯ ಮನಸ್ಸಿನಲ್ಲಿ 'ವೈದ್ಯನಿಗೆ ನನ್ನ ಮೇಲೆ ತುಂಬಾ ವಿಶ್ವಾಸವಿದೆ, ನನಗಾಗಿ ಶ್ರಮವಹಿಸುತ್ತಿದ್ದಾರೆ' ಎಂಬ ನಂಬಿಕೆಯು ಉಂಟಾದರೆ ಸಾಕು, ಸ್ವಲ್ಪ ಪಲ್ಲಟವಾಗುತ್ತಿರುವ ರೋಗಿಯ ಮನಸ್ಸು, ಈ ನಂಬಿಕೆಯನ್ನು ದೃಢವಾದ ಊರೆಗೋಲನ್ನಾಗಿ ಮಾಡಿಕೊಂಡು ಸ್ತಿಮಿತಕ್ಕೆ ಬರಲು ಯತ್ನಿಸುತ್ತದೆ. ಬಹುತೇಕ ಈ ಯತ್ನವು ಜಯವನ್ನು ಗಳಿಸುತ್ತದೆ. ಆದಕಾರಣ ನಾಟಕೀಯವಾಗಿ ರೋಗಿಯನ್ನು ಮಾತನಾಡಿಸಲಾರಂಭಿಸಿದೆ.<noinclude></noinclude> icnrjb0mt2mt2fg22yalkhyr7dbgqi4 ಪುಟ:ಮನಮಂಥನ.pdf/೩೨ 104 62479 313847 131481 2026-04-30T16:43:37Z Shreelatha.Halemane 7642 /* Proofread */ 313847 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೧೩}} ತಾಯ್ತಂದೆಯರ, ಅಕ್ಕತಂಗಿಯರ, ಅಣ್ಣತಮ್ಮಂದಿರ ಆರೋಗ್ಯವನ್ನೂ ಜಾಯಮಾನವನ್ನೂ ವಿಚಾರಿಸಿದೆ. ಬಾಲ್ಯದಿಂದಲೂ ಇದ್ದ ರೋಗಿಯ ಸ್ವಭಾವ, ಅನುಭವಿಸಿದ್ದ ಬೇನೆಗಳು ಎಲ್ಲವನ್ನೂ ಗುರುತಿಸಿಕೊಂಡೆ. ದೇಹದ ವಿವಿಧ ಅಂಗಗಳ ವಿವರ ಪರೀಕ್ಷೆಯನ್ನೂ ಶಾಸ್ರೋಕ್ತವಾಗಿ ಮಾಡಿ ಮುಗಿಸಿದೆ. ಶ್ವಾಸಕೋಶಗಳಲ್ಲಿ ಆತಂಕವು ಮನೆಮಾಡಿಕೊಂಡಿತ್ತಾದ್ದರಿಂದ, ಜಾಗರೂಕತೆಯಿಂದ ಅದನ್ನು ಪರೀಕ್ಷಿಸಿದೆ. ಮೂಗು ಕಿವಿ ಗಂಟಲುಗಳ ಪರೀಕ್ಷೆಯೂ ಆಯಿತು. ನನ್ನ ವಿಚಾರದಲ್ಲಿ ವೈದ್ಯರಿಗೆ ಎಷ್ಟು ಶ್ರದ್ಧೆ ಎಂದು ರೋಗಿಗೆ ಖಂಡಿತವಾಗಿರಲೇಬೇಕು. ದೇಹದಲ್ಲಿ ಯಾವ ಖಾಯಿಲೆಯು ಇರುವ ಸೂಚನೆಯೂ ನನಗೆ ದೊರಕಲಿಲ್ಲ. ಮೊದಲೇ ಊಹಿಸಿದ್ದಂತೆ, ಇದು ಆತಂಕದ ಮಾನಸಿಕ ಬೇನೆ ಎನ್ನುವುದು ಖಂಡಿತವಾಯಿತು. ರೋಗಿಯ ಪೌಗಂಡ ವಯಸ್ಸಿನಲ್ಲಿ ಕಣ್ಣಿಗೆ ಕಂಡ ಸೆರಗೆಲ್ಲವೂ, ಅಪ್ಸರೆಯದೇ ಎನ್ನುವ ಭ್ರಾಂತಿಯು ಮೂಡುವುದು ಸ್ವಾಭಾವಿಕ. ಉದಾತ್ತ ಧೈಯಗಳೂ ಅದೇ ವಯಸ್ಸಿನಲ್ಲಿ ತೀವ್ರವೂ ಆಗಿರುತ್ತವೆ. ಆ ಕಾರಣದಿಂದ ಮನಸ್ಸಿನಲ್ಲಿ ಮೂಡಿದ ಆ ತೆರನ ಭ್ರಾಂತಿಗಳನ್ನು ಅವ ಹಠದಿಂದ ಮೆಟ್ಟುತ್ತಾನೆ. ತೋರ ಮನಸ್ಸಿನಿಂದಾಚೆಗೆ ಅಂತಹ ಯೋಚನೆಗಳನ್ನು ದಬ್ಬಲು ಯತ್ನಿಸುತ್ತಾನೆ. ಆಗ ಅಂತಹ ಭ್ರಾಂತಿ ರೂಪಿನ ಯೋಚನೆಗಳು ಆಳ ಮನಸ್ಸಿನ ಹಗೇವುಗಳಲ್ಲಿ ಶೇಖರವಾಗುತ್ತವೆ. ತೋರಮನಸ್ಸು ನಿರ್ಮಲವೇನೋ ಆಗುತ್ತದೆ. ಯುವಕನಿಗೆ ನೆಮ್ಮದಿಯೂ ತಾತ್ಕಾಲಿಕವಾಗಿ ದೊರಕುತ್ತದೆ. ಕೊಠಡಿಯನ್ನು ಗುಡಿಸಿ, ಕಸವನ್ನೆಲ್ಲಾ ಹಾಸಿದ ಜಮಖಾನದ ತಳಕ್ಕೆ, ಜವಾನನು ದಬ್ಬತ್ತಾನೆ. ಕೊಠಡಿಯು ಸ್ವಚ್ಛವಾಗಿದೆ ಎಂದು ಮನೆಯೊಡತಿಯು ಹಿಗ್ಗುತ್ತಾಳೆ. ಅದೇ ರೀತಿಯಲ್ಲಿ ಪೌಗಂಡ ವಯಸ್ಸಿನವರ ಸಹಜ ಭ್ರಾಂತಿಯ ಯೋಚನೆಗಳು, ಜಮಖಾನದ ಕೆಳಗಿನ ಕಸದಂತೆ, ಆಳ ಮನಸ್ಸಿನ ಹಗೇವುಗಳಲ್ಲಿ ಭ್ರಾಂತಿಯ ಯೋಚನೆಗಳು ತುಂಬಲ್ಪಡುತ್ತವೆ. ಜಮಖಾನದ ಕೆಳಗೆ ದೂಡಲ್ಪಟ್ಟ ಕಸವು, ಎಂದಾದರೊಮ್ಮೆ ಒಡತಿಯ ಗಮನಕ್ಕೆ ಬರಬಹುದು. ಆದರೆ ಆಳ ಮನಸ್ಸಿನಲ್ಲಿ ಅದುಮಲ್ಪಟ್ಟ ಭ್ರಾಂತಿಯ ಕಸವು, ಚಿತ್ರವಿಚಿತ್ರ ವೇಷಗಳನ್ನು ಧರಿಸಿ, ದೆವ್ವಗಳಂತೆ ರೋಗಿಯನ್ನು ಬೆದರಿಸುತ್ತಲೇ ಇರುತ್ತವೆ. ಈ ಒಂದು ಕಾರಣದಿಂದಲೂ ಆತಂಕವೂ ಕಾತರವೂ ಹುಟ್ಟಿಕೊಳ್ಳುತ್ತದೆ. ತನ್ನ ಆತಂಕದ ಮೂಲ ಕಾರಣವು ರೋಗಿಗೆ ನಿಜವಾಗಲೂ ತಿಳಿದಿರುವುದೇ ಇಲ್ಲ. ಈ ತೆರನ ಯೋಚನೆಗಳು ಮನಸ್ಸಿನ ನೆಮ್ಮದಿಯನ್ನು ಕದಡುತ್ತವೆ ಎಂದಲ್ಲವೇ<noinclude></noinclude> sekd722pson2h90cavkv8k9b63375z1 314341 313847 2026-05-01T06:52:02Z Shreelatha.Halemane 7642 314341 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೧೩}} ತಾಯ್ತಂದೆಯರ, ಅಕ್ಕತಂಗಿಯರ, ಅಣ್ಣತಮ್ಮಂದಿರ ಆರೋಗ್ಯವನ್ನೂ ಜಾಯಮಾನವನ್ನೂ ವಿಚಾರಿಸಿದೆ. ಬಾಲ್ಯದಿಂದಲೂ ಇದ್ದ ರೋಗಿಯ ಸ್ವಭಾವ, ಅನುಭವಿಸಿದ್ದ ಬೇನೆಗಳು ಎಲ್ಲವನ್ನೂ ಗುರುತಿಸಿಕೊಂಡೆ. ದೇಹದ ವಿವಿಧ ಅಂಗಗಳ ವಿವರ ಪರೀಕ್ಷೆಯನ್ನೂ ಶಾಸ್ರೋಕ್ತವಾಗಿ ಮಾಡಿ ಮುಗಿಸಿದೆ. ಶ್ವಾಸಕೋಶಗಳಲ್ಲಿ ಆತಂಕವು ಮನೆಮಾಡಿಕೊಂಡಿತ್ತಾದ್ದರಿಂದ, ಜಾಗರೂಕತೆಯಿಂದ ಅದನ್ನು ಪರೀಕ್ಷಿಸಿದೆ. ಮೂಗು ಕಿವಿ ಗಂಟಲುಗಳ ಪರೀಕ್ಷೆಯೂ ಆಯಿತು. ನನ್ನ ವಿಚಾರದಲ್ಲಿ ವೈದ್ಯರಿಗೆ ಎಷ್ಟು ಶ್ರದ್ಧೆ ಎಂದು ರೋಗಿಗೆ ಖಂಡಿತವಾಗಿರಲೇಬೇಕು. ದೇಹದಲ್ಲಿ ಯಾವ ಖಾಯಿಲೆಯು ಇರುವ ಸೂಚನೆಯೂ ನನಗೆ ದೊರಕಲಿಲ್ಲ. ಮೊದಲೇ ಊಹಿಸಿದ್ದಂತೆ, ಇದು ಆತಂಕದ ಮಾನಸಿಕ ಬೇನೆ ಎನ್ನುವುದು ಖಂಡಿತವಾಯಿತು. ರೋಗಿಯ ಪೌಗಂಡ ವಯಸ್ಸಿನಲ್ಲಿ ಕಣ್ಣಿಗೆ ಕಂಡ ಸೆರಗೆಲ್ಲವೂ, ಅಪ್ಸರೆಯದೇ ಎನ್ನುವ ಭ್ರಾಂತಿಯು ಮೂಡುವುದು ಸ್ವಾಭಾವಿಕ. ಉದಾತ್ತ ಧ್ಯೇಯಗಳೂ ಅದೇ ವಯಸ್ಸಿನಲ್ಲಿ ತೀವ್ರವೂ ಆಗಿರುತ್ತವೆ. ಆ ಕಾರಣದಿಂದ ಮನಸ್ಸಿನಲ್ಲಿ ಮೂಡಿದ ಆ ತೆರನ ಭ್ರಾಂತಿಗಳನ್ನು ಅವ ಹಠದಿಂದ ಮೆಟ್ಟುತ್ತಾನೆ. ತೋರ ಮನಸ್ಸಿನಿಂದಾಚೆಗೆ ಅಂತಹ ಯೋಚನೆಗಳನ್ನು ದಬ್ಬಲು ಯತ್ನಿಸುತ್ತಾನೆ. ಆಗ ಅಂತಹ ಭ್ರಾಂತಿ ರೂಪಿನ ಯೋಚನೆಗಳು ಆಳ ಮನಸ್ಸಿನ ಹಗೇವುಗಳಲ್ಲಿ ಶೇಖರವಾಗುತ್ತವೆ. ತೋರಮನಸ್ಸು ನಿರ್ಮಲವೇನೋ ಆಗುತ್ತದೆ. ಯುವಕನಿಗೆ ನೆಮ್ಮದಿಯೂ ತಾತ್ಕಾಲಿಕವಾಗಿ ದೊರಕುತ್ತದೆ. ಕೊಠಡಿಯನ್ನು ಗುಡಿಸಿ, ಕಸವನ್ನೆಲ್ಲಾ ಹಾಸಿದ ಜಮಖಾನದ ತಳಕ್ಕೆ, ಜವಾನನು ದಬ್ಬತ್ತಾನೆ. ಕೊಠಡಿಯು ಸ್ವಚ್ಛವಾಗಿದೆ ಎಂದು ಮನೆಯೊಡತಿಯು ಹಿಗ್ಗುತ್ತಾಳೆ. ಅದೇ ರೀತಿಯಲ್ಲಿ ಪೌಗಂಡ ವಯಸ್ಸಿನವರ ಸಹಜ ಭ್ರಾಂತಿಯ ಯೋಚನೆಗಳು, ಜಮಖಾನದ ಕೆಳಗಿನ ಕಸದಂತೆ, ಆಳ ಮನಸ್ಸಿನ ಹಗೇವುಗಳಲ್ಲಿ ಭ್ರಾಂತಿಯ ಯೋಚನೆಗಳು ತುಂಬಲ್ಪಡುತ್ತವೆ. ಜಮಖಾನದ ಕೆಳಗೆ ದೂಡಲ್ಪಟ್ಟ ಕಸವು, ಎಂದಾದರೊಮ್ಮೆ ಒಡತಿಯ ಗಮನಕ್ಕೆ ಬರಬಹುದು. ಆದರೆ ಆಳ ಮನಸ್ಸಿನಲ್ಲಿ ಅದುಮಲ್ಪಟ್ಟ ಭ್ರಾಂತಿಯ ಕಸವು, ಚಿತ್ರವಿಚಿತ್ರ ವೇಷಗಳನ್ನು ಧರಿಸಿ, ದೆವ್ವಗಳಂತೆ ರೋಗಿಯನ್ನು ಬೆದರಿಸುತ್ತಲೇ ಇರುತ್ತವೆ. ಈ ಒಂದು ಕಾರಣದಿಂದಲೂ ಆತಂಕವೂ ಕಾತರವೂ ಹುಟ್ಟಿಕೊಳ್ಳುತ್ತದೆ. ತನ್ನ ಆತಂಕದ ಮೂಲ ಕಾರಣವು ರೋಗಿಗೆ ನಿಜವಾಗಲೂ ತಿಳಿದಿರುವುದೇ ಇಲ್ಲ. ಈ ತೆರನ ಯೋಚನೆಗಳು ಮನಸ್ಸಿನ ನೆಮ್ಮದಿಯನ್ನು ಕದಡುತ್ತವೆ ಎಂದಲ್ಲವೇ<noinclude></noinclude> fzlnb8vp80dj9m9k0fl68z1c6amgvs7 ಪುಟ:ಮನಮಂಥನ.pdf/೩೩ 104 62480 313848 131482 2026-04-30T16:44:53Z Shreelatha.Halemane 7642 /* Proofread */ 313848 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೧೪}}{{Right|ಮನಮಂಥನ}} ಅವನ್ನು ಮನಸ್ಸಿನ ಹಗೇವುಗಳಿಗೆ ಪ್ರಕೃತಿಯ ಸ್ವಸ್ವಭಾವದಿಂದ ದೂಡಿದ್ದು ! ಆದುದರಿಂದಲೇ ರೋಗಿಗೆ ಈ ವಿಷಯವನ್ನು ವೈದ್ಯನು ವಿವರಿಸಿದರೆ, ಅವ ತಿರುಗಿಬೀಳುತ್ತಾನೆ. 'ನೀತಿ ನಿಯಮಗಳನ್ನು ಅರಿಯದ ಜಾತಿಗೆಟ್ಟ ಡಾಕ್ಟರು ; ಅಲ್ಲಸಲ್ಲದ ಕೆಟ್ಟ ಆಸೆಗಳು ಅವನ ಮನಸ್ಸನ್ನು ಕಾಡುತ್ತಿವೆಯೇನೋ? ಅವನ್ನೆಲ್ಲಾ ನನಗೆ ವರ್ಗಾಯಿಸುತ್ತಿದ್ದಾನೆ. ನನ್ನಂತಹ ಧೀರೋದಾತ್ತನಿಗೆ ನನ್ನಂತಹ ನೀತಿ ಮೂರ್ತಿಗೆ ತಪ್ಪದೆ ಸಂಧ್ಯಾವಂದನೆಯನ್ನು ಮಾಡುವ, ದೇವಸ್ಥಾನಕ್ಕೆ ಆಗಿಂದಾಗ್ಗೆ ಹೋಗಿ ಸೇವೆ ಮಾಡುವ, ನನ್ನಂತಹ ದೈವಭಕ್ತನಿಗೆ, ದೈವಭೀರುವಿಗೆ ಇಂತಹ ಕೆಟ್ಟ ಯೋಚನೆಗಳು ಹೇಗೆ ತಾನೆ ಬರಲು ಸಾಧ್ಯ !" ಹೀಗೆ ಅವನ ಜಾಣ ಮತ್ತು ತೋರ ಮನಸ್ಸು ನುಡಿಯುತ್ತದೆ. ಆ ತನಕ ಬೆಳೆಸಿಕೊಂಡು ಬಂದಿರುವ ವೈದ್ಯನಲ್ಲಿನ ನಂಬಿಕೆಯು ಸಡಿಲವಾಗುತ್ತದೆ. ಆದಕಾರಣ ಬಿಚ್ಚು ಮಾತುಗಳಲ್ಲಿ ವೈದ್ಯನು ಇವನ್ನು ಹೇಳುವಂತಿಲ್ಲ. ಎಳ್ಳಂಬಳಸೆಯಾಗಿ ಪ್ರಶ್ನೆಗಳನ್ನು ಕೇಳಿ, ಬಂದ ಉತ್ತರಗಳಿಂದ ಅಗತ್ಯವಾದ ವಿಷಯಗಳನ್ನು ಸಂಗ್ರಹಿಸಬೇಕು. ಉಸಿರು ಸಿಕ್ಕಿಕೊಂಡ ನಮ್ಮ ತರುಣ, ಈ ರೀತಿ ಎಳ್ಳಂಬಳಸೆ ಸಂಭಾಷಣೆ ಯನ್ನು ಮಾಡಿದಾಗ ಹೇಳಿದ:- 'ನನ್ನ ಕ್ಲಾಸ್ ಮೇಟ್ ಒಬ್ಬ ಇದಾನೆ, ಸಾರ್ ! ಎಂತಹ ದುರ್ಮಾರ್ಗಿ ಅಂತ ! ಅವನ ಹತ್ತಿರ ಮಾತನಾಡುವುದಿರಲಿ, ಅವನ ಮುಖವನ್ನು ನೋಡುವುದಕ್ಕೂ ನನಗೆ ಬೇಸರ. ಕ್ಲಾಸಿಗೆ ಚಕ್ಕರ್ ಕೊಟ್ಟು, ಮಧ್ಯಾಹ್ನದ ಮ್ಯಾಟನಿಗೆ, ಹುಡುಗಿಯ ಜತೆಗೆ ಹೋಗಿಬಿಡುತ್ತಾನೆ, ಸಾರ್ ! ಎಂಥಹ ಗೌರವಾದಿ ನರಕ ಅವನಿಗೆ ಮೀಸಲಾಗಿದೆಯೋ ಕಾಣೆ !' ಎಂದು ಹೇಳಿ ಗಹಗಹಿಸಿ ನಕ್ಕ. 'ಅಷ್ಟರ ಕೀಳು ಮಟ್ಟಕ್ಕೆ ನಿಮ್ಮ ಕಾಲೇಜು ಈಗ ಇಳಿದಿದೆಯೇ?' ಎಂದು ಸಹಾನುಭೂತಿಯನ್ನು ತೋರಿಸಿದೆ. ಹಾಗೆ ಮಾಡುವಾಗ ಅವನ ನಿಷ್ಠೆಯನ್ನೂ ಹೊಗಳಿದಂತಾಯಿತು. ಅವನೂ ತುಸು Relax ಆದ. ಬಿಚ್ಚು ಮನಸ್ಸಿನಿಂದ ಮಾತನಾಡತೊಡಗಿದ. ಪೌಗಂಡ ವಯಸ್ಸಿನಲ್ಲಿ ಸಹಜವೂ ಸ್ವಾಭಾವಿಕವೂ ಆದ ಇಂತಹ ಭ್ರಾಂತಿಗಳು ಒಂದು ದೃಷ್ಟಿಯಲ್ಲಿ ಅಗತ್ಯವೂ ಹೌದು. ನಿಷ್ಠಾಧೇಯದವರು, ಇಂತಹ ಭ್ರಾಂತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ, ಆಳ ಮನಸ್ಸಿನ ಹಗೇವುಗಳಿಗೆ ದೂಡುತ್ತಾರೆ. ಮಲಗಿ ನಿದ್ರಿಸುವಾಗ ನಿಷ್ಠಾವಂತ ಮನಸ್ಸಿನ ಹತೋಟಿಯು ಮಸುಕಾಗುತ್ತದೆ. ಆಗ ಅದುಮಲ್ಪಟ್ಟ ಭ್ರಾಂತಿಯೋಚನೆಗಳೂ ಕನಸುಗಳಾಗಿ<noinclude></noinclude> rb0vsgf046maocjat5pzj9zlbfp61dt 314385 313848 2026-05-01T08:44:57Z Shreesha Sharma 7840 /* Validated */ 314385 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೧೪}}{{Right|ಮನಮಂಥನ}} ಅವನ್ನು ಮನಸ್ಸಿನ ಹಗೇವುಗಳಿಗೆ ಪ್ರಕೃತಿಯ ಸ್ವಸ್ವಭಾವದಿಂದ ದೂಡಿದ್ದು ! ಆದುದರಿಂದಲೇ ರೋಗಿಗೆ ಈ ವಿಷಯವನ್ನು ವೈದ್ಯನು ವಿವರಿಸಿದರೆ, ಅವ ತಿರುಗಿಬೀಳುತ್ತಾನೆ. 'ನೀತಿ ನಿಯಮಗಳನ್ನು ಅರಿಯದ ಜಾತಿಗೆಟ್ಟ ಡಾಕ್ಟರು ; ಅಲ್ಲಸಲ್ಲದ ಕೆಟ್ಟ ಆಸೆಗಳು ಅವನ ಮನಸ್ಸನ್ನು ಕಾಡುತ್ತಿವೆಯೇನೋ? ಅವನ್ನೆಲ್ಲಾ ನನಗೆ ವರ್ಗಾಯಿಸುತ್ತಿದ್ದಾನೆ. ನನ್ನಂತಹ ಧೀರೋದಾತ್ತನಿಗೆ ನನ್ನಂತಹ ನೀತಿ ಮೂರ್ತಿಗೆ ತಪ್ಪದೆ ಸಂಧ್ಯಾವಂದನೆಯನ್ನು ಮಾಡುವ, ದೇವಸ್ಥಾನಕ್ಕೆ ಆಗಿಂದಾಗ್ಗೆ ಹೋಗಿ ಸೇವೆ ಮಾಡುವ, ನನ್ನಂತಹ ದೈವಭಕ್ತನಿಗೆ, ದೈವಭೀರುವಿಗೆ ಇಂತಹ ಕೆಟ್ಟ ಯೋಚನೆಗಳು ಹೇಗೆ ತಾನೆ ಬರಲು ಸಾಧ್ಯ !" ಹೀಗೆ ಅವನ ಜಾಣ ಮತ್ತು ತೋರ ಮನಸ್ಸು ನುಡಿಯುತ್ತದೆ. ಆ ತನಕ ಬೆಳೆಸಿಕೊಂಡು ಬಂದಿರುವ ವೈದ್ಯನಲ್ಲಿನ ನಂಬಿಕೆಯು ಸಡಿಲವಾಗುತ್ತದೆ. ಆದಕಾರಣ ಬಿಚ್ಚು ಮಾತುಗಳಲ್ಲಿ ವೈದ್ಯನು ಇವನ್ನು ಹೇಳುವಂತಿಲ್ಲ. ಎಳ್ಳಂಬಳಸೆಯಾಗಿ ಪ್ರಶ್ನೆಗಳನ್ನು ಕೇಳಿ, ಬಂದ ಉತ್ತರಗಳಿಂದ ಅಗತ್ಯವಾದ ವಿಷಯಗಳನ್ನು ಸಂಗ್ರಹಿಸಬೇಕು. ಉಸಿರು ಸಿಕ್ಕಿಕೊಂಡ ನಮ್ಮ ತರುಣ, ಈ ರೀತಿ ಎಳ್ಳಂಬಳಸೆ ಸಂಭಾಷಣೆ ಯನ್ನು ಮಾಡಿದಾಗ ಹೇಳಿದ:- 'ನನ್ನ ಕ್ಲಾಸ್ ಮೇಟ್ ಒಬ್ಬ ಇದಾನೆ, ಸಾರ್ ! ಎಂತಹ ದುರ್ಮಾರ್ಗಿ ಅಂತ ! ಅವನ ಹತ್ತಿರ ಮಾತನಾಡುವುದಿರಲಿ, ಅವನ ಮುಖವನ್ನು ನೋಡುವುದಕ್ಕೂ ನನಗೆ ಬೇಸರ. ಕ್ಲಾಸಿಗೆ ಚಕ್ಕರ್ ಕೊಟ್ಟು, ಮಧ್ಯಾಹ್ನದ ಮ್ಯಾಟನಿಗೆ, ಹುಡುಗಿಯ ಜತೆಗೆ ಹೋಗಿಬಿಡುತ್ತಾನೆ, ಸಾರ್ ! ಎಂಥಹ ರೌರವಾದಿ ನರಕ ಅವನಿಗೆ ಮೀಸಲಾಗಿದೆಯೋ ಕಾಣೆ !' ಎಂದು ಹೇಳಿ ಗಹಗಹಿಸಿ ನಕ್ಕ. 'ಅಷ್ಟರ ಕೀಳು ಮಟ್ಟಕ್ಕೆ ನಿಮ್ಮ ಕಾಲೇಜು ಈಗ ಇಳಿದಿದೆಯೇ?' ಎಂದು ಸಹಾನುಭೂತಿಯನ್ನು ತೋರಿಸಿದೆ. ಹಾಗೆ ಮಾಡುವಾಗ ಅವನ ನಿಷ್ಠೆಯನ್ನೂ ಹೊಗಳಿದಂತಾಯಿತು. ಅವನೂ ತುಸು Relax ಆದ. ಬಿಚ್ಚು ಮನಸ್ಸಿನಿಂದ ಮಾತನಾಡತೊಡಗಿದ. ಪೌಗಂಡ ವಯಸ್ಸಿನಲ್ಲಿ ಸಹಜವೂ ಸ್ವಾಭಾವಿಕವೂ ಆದ ಇಂತಹ ಭ್ರಾಂತಿಗಳು ಒಂದು ದೃಷ್ಟಿಯಲ್ಲಿ ಅಗತ್ಯವೂ ಹೌದು. ನಿಷ್ಠಾಧೇಯದವರು, ಇಂತಹ ಭ್ರಾಂತಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ, ಆಳ ಮನಸ್ಸಿನ ಹಗೇವುಗಳಿಗೆ ದೂಡುತ್ತಾರೆ. ಮಲಗಿ ನಿದ್ರಿಸುವಾಗ ನಿಷ್ಠಾವಂತ ಮನಸ್ಸಿನ ಹತೋಟಿಯು ಮಸುಕಾಗುತ್ತದೆ. ಆಗ ಅದುಮಲ್ಪಟ್ಟ ಭ್ರಾಂತಿಯೋಚನೆಗಳೂ ಕನಸುಗಳಾಗಿ<noinclude></noinclude> fi9valuagxa30rp27ige7d7b5fvi5t1 ಪುಟ:ಮನಮಂಥನ.pdf/೩೪ 104 62481 313849 131483 2026-04-30T16:46:45Z Shreelatha.Halemane 7642 /* Proofread */ 313849 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೧೫}} ವೇಷ ಧರಿಸಿಕೊಂಡು ನಿದ್ರಿಸುವವನ ಮನಸ್ಸಿನಲ್ಲಿ ಚಲನಚಿತ್ರದಂತೆ ಪ್ರದರ್ಶನವನ್ನು ನಡೆಸುತ್ತವೆ. ವಯಸ್ಸಿನ ಸ್ವಾಭಾವಿಕ ಒತ್ತಡವನ್ನು ಕನಸಿನಲ್ಲಿ ನೆನೆಸಿ, ಇಳಿಸುತ್ತದೆ. ಮನಸ್ಸಿನ ಈ ವರ್ತನೆಯನ್ನು ಎಳ್ಳಂಬಳಸೆಯಾಗಿ ವಿವರಿಸಿದಾಗ, ಅವನೇ ಹೇಳಿದ :- 'ಕೆಲವೊಮ್ಮೆ, ನನಗೂ ಯಾವ ಪ್ರೇರಣೆಯು ಇರದೆ ಇದ್ದರೂ, ಅಸಹ್ಯವಾದ ಕನಸುಗಳು ಬೀಳುತ್ತವೆ. ಎಚ್ಚರವಾಗುವ ಹೊತ್ತಿಗೆ ಮೈಲಿಗೆಯಾಗಿ ಬಿಟ್ಟಿರುತ್ತೇನೆ. ಮನಸ್ಸಿಗೆ ತುಂಬಾ ಬೇಸರವೂ ಜುಗುಪ್ಪೆಯೂ ಆಗುತ್ತದೆ. ಆಗ ಇದನ್ನು ತಪ್ಪಿಸುವಂತೆ ಔಷಧಿಗಳನ್ನು ಕೊಡಿ, ಸಾರ್' ಎಂದು. ಹೀಗಾಗುವುದು ಯೌವನದ ಸಹಜ ಪ್ರವೃತ್ತಿ ಎಂದವನಿಗೆ ತಿಳಿದಿದ್ದರೆ, ಹೀಗಾಗುತ್ತಲ್ಲ ಎನ್ನುವ ಹೇಯ ಮನೋಭಾವವು ಉಂಟಾಗುತ್ತಿರಲಿಲ್ಲ. ಕೊರಗುತ್ತಲೂ ಇರಲಿಲ್ಲ. ಇನ್ನೂ ಒಂದು ಭಯಂಕರ ಪಿಶಾಚಿಯು ಅವನನ್ನು ಕಾಡುತ್ತದೆ. 'ಹೀಗೆಯೇ ಮುಂದೆಯೂ ಆಗುತ್ತ ಹೋದರೆ, ನನ್ನ ದೇಹವು ಶಿಥಿಲವಾಗುತ್ತದೆ. ಮದುವೆಯಾಗುವ ಹೊತ್ತಿಗೆ ಬೃಹನ್ನಳೆಯಾಗಿ ಬಿಡುತ್ತೇನೆ. ನನ್ನ ಬಾಳಭವಿಷ್ಯವೇ ಹಾಳಾಗಿ ಹೋಗುತ್ತದೆ' ಎನ್ನುವ ಪಿಶಾಚಿಯು ಅವನ ಮನಸ್ಸನ್ನು ಕಾಡತೊಡಗುತ್ತದೆ. ಪತ್ರಿಕೆಗಳಲ್ಲಿ ಬರುವ ಜಾಹಿರಾತುಗಳು, ವಿಧವಿಧ ಮುರಬ್ಬಾಗಳೂ ಈ ಪಿಶಾಚಿಗಳನ್ನು ಹೊರವಾಗಿ ಬೆಳೆಸುತ್ತವೆ. ಜತೆ ವಯಸ್ಸಿನ ಗೆಳೆಯರು ಹೇಳುವ ಘೋರ ವಿವರಗಳೂ ಇಂತಹ ಪಿಶಾಚಿಗೆ ಕುಮ್ಮಕ್ಕು ಕೊಡುತ್ತವೆ. ಪತ್ರಿಕೆಗಳಲ್ಲಿ ಬರುವ ಲೇಖನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಅರ್ಧಂಬರ್ಧ ಅಪಾರ್ಥ ಮಾಡಿಕೊಳ್ಳುವುದರಿಂದಲೂ ಷಂಡತ್ವದ ಭಯವು ಅತಿಯಾಗುತ್ತದೆ. ಈ ವಿಷಯವನ್ನೆಲ್ಲಾ ಬಿಡಿಬಿಡಿಯಾಗಿ, ಮೇಲಿಂದಮೇಲೆ ಒತ್ತಿಒತ್ತಿ ಹೇಳಿದೆ. 'ಬಹುಪಾಲು ಜನರಿಗೆ ಪೌಗಂಡ ವಯಸ್ಸಿನಲ್ಲಿ ಹೀಗಾಗುವುದು ಸರ್ವೆ ಸಾಮಾನ್ಯ ಮತ್ತು ಸ್ವಾಭಾವಿಕ. ಹಲವಾರು ಯುವಕರು, ಕನಸಿಗಾಗಿ ಕಾಯದೆ, ಸ್ವಸಹಾಯವನ್ನು ಪಡೆದು ಒತ್ತಡವನ್ನಿಳಿಸಿಕೊಳ್ಳುತ್ತಾರೆ. ಇದರಿಂದಾಗಿ ಯಾವ ದುಷ್ಪರಿಣಾಮವೂ ದೇಹದ ಮೇಲೆ ಆಗುವುದಿಲ್ಲ. ದೇಹವನ್ನು ಮುಂದೆ, ಯಾವ ರೀತಿಯಲ್ಲೂ ಕುಂಟಿಸುವುದಿಲ್ಲ. ಉದ್ವೇಗವು ಅಧಿಕವಾದಾಗ ಮತ್ತು ಅತ್ಯುತ್ಕಟವಾದಾಗ, ಹೀಗೆ ಆಗುತ್ತದೆ. ಆಗಲೂ ಉಸಿರು ವೇಗವೇಗವಾಗಿ, ಹುಚ್ಚು ರೇಗಿದ ತಿದಿಯಂತೆ ಆಡುತ್ತದೆ. 'ನಿಷ್ಠಾವಂತ ಪ್ರವೃತ್ತಿಯ ಯುವಕರು, ಈ ವಯಸ್ಸಿನ ಪ್ರಾಯದಲ್ಲಿ Super Ego ವನ್ನು ಬಲಪಡಿಸಿಕೊಳ್ಳುತ್ತಾರೆ. ಅಂತಹ ಮಾನಸಿಕ ಪರಿಸ್ಥಿತಿಯಲ್ಲಿ, ದೇಹದ<noinclude></noinclude> gg9r2iay14vp9jc64zxz47n56yvnzvf ಪುಟ:ಮನಮಂಥನ.pdf/೩೫ 104 62482 313851 131484 2026-04-30T16:48:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313851 proofread-page text/x-wiki <noinclude><pagequality level="1" user="Shreesha Sharma" /></noinclude>೧೬ ಮನಮಂಥನ ಒತ್ತಡದಿಂದ ಸ್ವಯಂಕೃತವಾಗಿಯೋ ಕನಸಿನ ಮೂಲಕವೋ ನಿಷ್ಠೆಯು ಸಡಿಲವಾದರೆ, " ಮಾಡಬಾರದುದನ್ನು ಮಾಡಿದೆ. ಅಂದ ಮೇಲೆ ಆಗಬಾರದುದು ಆಗಿಬಿಡುತ್ತೆ' ಎನ್ನುವ ಮನೋಭಾವವುಂಟಾಗುತ್ತದೆ. ಹೀಗಾಯಿತಲ್ಲ ಎನ್ನುವ ಆತಂಕ. ಮುಂದೆ ಆಗಬಾರದ್ದು ಆಗುತ್ತೆ ಎನ್ನುವ ಭಯ. ಇಂತಹ ಮನಃಸ್ಥಿತಿಯಲ್ಲಿ ಆತಂಕ ಮತ್ತು ಭಯ ಇವೆರಡೂ ಒಂದಕ್ಕೊಂದು ಬೆಂಬಲವಾಗಿ, ಎರಡೂ ಅಧಿಕವಾಗುತ್ತದೆ. ನಿನ್ನಲ್ಲಿ ಹೀಗಾಗಿದೆ. 'ಮನಸ್ಸಿನ ಆತಂಕವು ದೇಹಕ್ಕೆ ಹರಡಿ, ಶ್ವಾಸಕೋಶಗಳಲ್ಲಿ ಮನೆ ಮಾಡಿ ಕೊಂಡಿದೆ. ಉಸಿರಾಟದ ಏರುಪೇರು, ಉಸಿರು ಸಿಕ್ಕಿಕೊಂಡಹಾಗಾಗುವುದು; ನಿಂತೇಹೋಯಿತು, ಸತ್ತೇಹೋಗುತ್ತೇನೆ, ಎನ್ನುವ ಭಯ, ಇವೆಲ್ಲವೂ ನೀ ತಪ್ಪು ಮಾಡಿದೆ ಎನ್ನುಕೊಳ್ಳುವುದರಿಂದ ಉಂಟಾದ ಅಪರಾಧಕ್ಕೆ-ನಿನ್ನ ಮನಸ್ಸೇ ವಿಧಿಸುವ ಶಿಕ್ಷೆ. ಈ ಶಿಕ್ಷೆಯೂ ಮಾಯಾ ರೂಪಿನದೇ! ಏಕೆಂದರೆ ನಿನ್ನ ಉಸಿರಾಟದಲ್ಲಿ ಯಾವ ತೆರನ ವ್ಯತ್ಯಾಸವು, ಪ್ರಾಣಕ್ಕೆ ಸಂಚು ತರಬಹುದಾದಂತಹ ವ್ಯತ್ಯಾಸವೂ, ಕಂಡು ಬಂದೇ ಇಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಅಜ್ಞಾನ ದೋಷದಿಂದ ಉಂಟಾದುದು; ಅರ್ಧಮರ್ಧ ಓದಿನಿಂದ ಉಂಟಾದುದು. ಆದಕಾರಣ ಈ ಸಂಕಟದಿಂದ ಪಾರಾಗಬೇಕಾದರೆ, ಇದರ ವಿಷಯದ ವೈದ್ಯವಿಜ್ಞಾನವನ್ನು ಆದಷ್ಟು ಪೂರ್ಣವಾಗಿ ಅರಿತುಕೊಳ್ಳಬೇಕು.' ಎಂದು ಎಳೆಎಳೆಯಾಗಿ ಸುಲಭವಾಗಿ ಅರ್ಥವಾಗುವಂತೆ, ಉದಾಹರಣೆಗಳನ್ನು ಕೊಟ್ಟು, ಸರಳವಾಗಿ ವಿವರಿಸಿದೆ. 'ತುಂಬಾ ಥ್ಯಾಂಕ್ಸ್ ಸಾರ್' ಎಂದ. 'ಎಲ್ಲವೂ ಅರ್ಥವಾಯಿತು. ಇನ್ನು ಮೇಲೆ ಉಸಿರು ನಿಂತು ಹೋದರೂ ಹೋಗಲೀ ಅಂತ, ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೇನೆ. ಪಾಪದ ಕೆಲಸವು ಆಗಿಹೋಯಿತು, ಮಾಡಬಾರದ್ದನ್ನು ಮಾಡಿದೆ ಎಂದು ವೃಥಾ ಕೊರಗುವುದಿಲ್ಲ.' ಎಂದು ಭರವಸೆಯನ್ನು ಕೊಟ್ಟ 'ನೀವು ಹೇಳಿದ್ದು ಅರ್ಥವಾಯಿತು, ಸಾರ್ ! ಆದರೆ ಮನಸ್ಸನ್ನು ದೃಢಪಡಿಸಿ, ಮಾಡುತ್ತಿರುವ ಕೆಲಸವನ್ನು ಉಸಿರು ಸಿಕ್ಕಿಹಾಕಿಕೊಂಡರೂ, ಮುಂದುವರೆಸುವಂತೆ ಸಹಾಯಮಾಡುವ ಔಷಧಿಗಳನ್ನೋ ಟಾನಿಕ್ಕನ್ನೋ ಕೊಡುತ್ತೀರಾ' ಎಂದು ಕೇಳಿದ. ಪ್ರಶ್ನೆಯು ನ್ಯಾಯವಾಗಿತ್ತು : ಸಮಂಜಸವಾಗಿತ್ತು. ಔಷಧಿಗಳು ಈವರೆಗೆ ಯಾವುದೂ ಕಂಡುಬಂದಿಲ್ಲ, ಎಂದು ಇದ್ದ ಯಥಾರ್ಥವನ್ನು ಹೇಳಲು ಮನಸ್ಸು ಹಿಂಜರಿಯಿತು. ಇಂತಹ ಸನ್ನಿವೇಶಗಳಲ್ಲಿ ನಿರುಪದ್ರವಿಯಾದ ಹಾಗೂ<noinclude></noinclude> dp9skaplsf1kj4j1g2flywsyxz35z0m 313918 313851 2026-04-30T17:02:16Z Shreesha Sharma 7840 /* Proofread */ 313918 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೧೬}}{{Right|ಮನಮಂಥನ}} ಒತ್ತಡದಿಂದ ಸ್ವಯಂಕೃತವಾಗಿಯೋ ಕನಸಿನ ಮೂಲಕವೋ ನಿಷ್ಠೆಯು ಸಡಿಲವಾದರೆ, " ಮಾಡಬಾರದುದನ್ನು ಮಾಡಿದೆ. ಅಂದ ಮೇಲೆ ಆಗಬಾರದುದು ಆಗಿಬಿಡುತ್ತೆ' ಎನ್ನುವ ಮನೋಭಾವವುಂಟಾಗುತ್ತದೆ. ಹೀಗಾಯಿತಲ್ಲ ಎನ್ನುವ ಆತಂಕ. ಮುಂದೆ ಆಗಬಾರದ್ದು ಆಗುತ್ತೆ ಎನ್ನುವ ಭಯ. ಇಂತಹ ಮನಃಸ್ಥಿತಿಯಲ್ಲಿ ಆತಂಕ ಮತ್ತು ಭಯ ಇವೆರಡೂ ಒಂದಕ್ಕೊಂದು ಬೆಂಬಲವಾಗಿ, ಎರಡೂ ಅಧಿಕವಾಗುತ್ತದೆ. ನಿನ್ನಲ್ಲಿ ಹೀಗಾಗಿದೆ. 'ಮನಸ್ಸಿನ ಆತಂಕವು ದೇಹಕ್ಕೆ ಹರಡಿ, ಶ್ವಾಸಕೋಶಗಳಲ್ಲಿ ಮನೆ ಮಾಡಿ ಕೊಂಡಿದೆ. ಉಸಿರಾಟದ ಏರುಪೇರು, ಉಸಿರು ಸಿಕ್ಕಿಕೊಂಡಹಾಗಾಗುವುದು; ನಿಂತೇಹೋಯಿತು, ಸತ್ತೇಹೋಗುತ್ತೇನೆ, ಎನ್ನುವ ಭಯ, ಇವೆಲ್ಲವೂ ನೀ ತಪ್ಪು ಮಾಡಿದೆ ಎನ್ನುಕೊಳ್ಳುವುದರಿಂದ ಉಂಟಾದ ಅಪರಾಧಕ್ಕೆ-ನಿನ್ನ ಮನಸ್ಸೇ ವಿಧಿಸುವ ಶಿಕ್ಷೆ. ಈ ಶಿಕ್ಷೆಯೂ ಮಾಯಾ ರೂಪಿನದೇ! ಏಕೆಂದರೆ ನಿನ್ನ ಉಸಿರಾಟದಲ್ಲಿ ಯಾವ ತೆರನ ವ್ಯತ್ಯಾಸವು, ಪ್ರಾಣಕ್ಕೆ ಸಂಚು ತರಬಹುದಾದಂತಹ ವ್ಯತ್ಯಾಸವೂ, ಕಂಡು ಬಂದೇ ಇಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಅಜ್ಞಾನ ದೋಷದಿಂದ ಉಂಟಾದುದು; ಅರ್ಧಮರ್ಧ ಓದಿನಿಂದ ಉಂಟಾದುದು. ಆದಕಾರಣ ಈ ಸಂಕಟದಿಂದ ಪಾರಾಗಬೇಕಾದರೆ, ಇದರ ವಿಷಯದ ವೈದ್ಯವಿಜ್ಞಾನವನ್ನು ಆದಷ್ಟು ಪೂರ್ಣವಾಗಿ ಅರಿತುಕೊಳ್ಳಬೇಕು.' ಎಂದು ಎಳೆಎಳೆಯಾಗಿ ಸುಲಭವಾಗಿ ಅರ್ಥವಾಗುವಂತೆ,ಉದಾಹರಣೆಗಳನ್ನು ಕೊಟ್ಟು, ಸರಳವಾಗಿ ವಿವರಿಸಿದೆ. 'ತುಂಬಾ ಥ್ಯಾಂಕ್ಸ್ ಸಾರ್' ಎಂದ. 'ಎಲ್ಲವೂ ಅರ್ಥವಾಯಿತು. ಇನ್ನು ಮೇಲೆ ಉಸಿರು ನಿಂತು ಹೋದರೂ ಹೋಗಲೀ ಅಂತ, ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೇನೆ. ಪಾಪದ ಕೆಲಸವು ಆಗಿಹೋಯಿತು, ಮಾಡಬಾರದ್ದನ್ನು ಮಾಡಿದೆ ಎಂದು ವೃಥಾ ಕೊರಗುವುದಿಲ್ಲ.' ಎಂದು ಭರವಸೆಯನ್ನು ಕೊಟ್ಟ 'ನೀವು ಹೇಳಿದ್ದು ಅರ್ಥವಾಯಿತು, ಸಾರ್ ! ಆದರೆ ಮನಸ್ಸನ್ನು ದೃಢಪಡಿಸಿ, ಮಾಡುತ್ತಿರುವ ಕೆಲಸವನ್ನು ಉಸಿರು ಸಿಕ್ಕಿಹಾಕಿಕೊಂಡರೂ, ಮುಂದುವರೆಸುವಂತೆ ಸಹಾಯಮಾಡುವ ಔಷಧಿಗಳನ್ನೋ ಟಾನಿಕ್ಕನ್ನೋ ಕೊಡುತ್ತೀರಾ' ಎಂದು ಕೇಳಿದ. ಪ್ರಶ್ನೆಯು ನ್ಯಾಯವಾಗಿತ್ತು : ಸಮಂಜಸವಾಗಿತ್ತು. ಔಷಧಿಗಳು ಈವರೆಗೆ ಯಾವುದೂ ಕಂಡುಬಂದಿಲ್ಲ, ಎಂದು ಇದ್ದ ಯಥಾರ್ಥವನ್ನು ಹೇಳಲು ಮನಸ್ಸು ಹಿಂಜರಿಯಿತು. ಇಂತಹ ಸನ್ನಿವೇಶಗಳಲ್ಲಿ ನಿರುಪದ್ರವಿಯಾದ ಹಾಗೂ<noinclude></noinclude> 1f3ofxd5wbaghlvs2heesq86eslxtxq ಪುಟ:ಮನಮಂಥನ.pdf/೩೬ 104 62483 313852 131485 2026-04-30T16:49:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313852 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಉಪಯೋಗಕ್ಕೂ ಬರುವಂತಹ ಪುಟ್ಟ ಸುಳ್ಳನ್ನು ಹೇಳುವುದು ನ್ಯಾಯ ಎನ್ನಿಸಿತು. ಆದಕಾರಣ ಆತಂಕಶಮನಕಾರಕ ಔಷಧಿಗಳಲ್ಲಿ ತುಂಬಾ ಲಘುವಾದುದೊಂದನ್ನು ಬರೆದುಕೊಟ್ಟು ಕಳುಹಿಸಿದೆ. ಆಗ ಹೋದ ರೋಗಿ, ತಿರುಗಿ ಬರಲೇ ಇಲ್ಲ. ಹೇಳಿದುದನ್ನೆಲ್ಲಾ ಕೇಳಿಕೊಂಡು ಅರ್ಥಮಾಡಿಕೊಂಡು ಪೂರ್ಣಗುಣಹೊಂದಿರುವುದರಿಂದ, ನನ್ನ ಬಳಿಗೆ ಪುನಃ ಬರಲಿಲ್ಲ ಎಂದು ನಾನಂದುಕೊಳ್ಳುವುದು, ಬರೀ ಹುಸಿ ಆಸೆ, ಈ ತೆರನ ಬೇನೆಗಳು ಬೇಗ ಗುಣವಾಗುವುದಿಲ್ಲ. ಕೆಲವು ತಿಂಗಳುಗಳಾದರೂ ಕಾಡುತ್ತವೆ. ಆದುದರಿಂದ ಪ್ರಾಯಶಃ ಈ ರೋಗಿಯು, ಹತ್ತಾರು ವೈದ್ಯರುಗಳ ಬಳಿಗೆ, ಆರೆಂಟು ಆಸ್ಪತ್ರೆಗಳ ಮೊರೆಹೊಕ್ಕು, ನರಳುತ್ತಲೇ ಇರಬಹುದು. ಅವನ ಮೇಲೆ ನನ್ನ ವಿವರಣೆಯ ಪ್ರಭಾವವು, ಗೋರ್ಕಲ್ಲ ಮೇಲೆ ಮಳೆಗರೆದಂತೆಯೇ ಆಗಿರಬಹುದು. ನರಳುತ್ತಿರುವ ರೋಗಿಗಳಿಗೆ, ಹೀಗಾಗುವುದು ಸಹಜ. ಅವರುಗಳ ಮನಸ್ಸು ಸ್ತಿಮಿತದಲ್ಲಿರುವುದಿಲ್ಲ. ಆತಂಕ, ಭಯಗಳ ನಡುವೆ ಸಿಕ್ಕಿಕೊಂಡು ಡೋಲಾಯಿಸುತ್ತಿರುತ್ತದೆ. ಆದರೆ ರೋಗಿಯ ತಾಯ್ತಂದೆಯರು, ನೆಂಟರಿಷ್ಟರು, ಈ ಹೊತ್ತಗೆಯನ್ನು ಓದಿ ಅರ್ಥಮಾಡಿಕೊಂಡರೆ, ಆಗ ರೋಗಿಯು ಏಕೆ ಹಾಗೆ ಅಸಂಬದ್ಧವಾಗಿ ಆಡುತ್ತಾನೆ. ಉಸಿರು ನಿಂತೇ ಹೋಗಿದೆ ಎಂದು ಉಸಿರಾಡುತ್ತಿದ್ದರೂ ಹೇಳುತ್ತಿದ್ದಾನೆ, ಎನ್ನುವುದು ತಿಳಿಯುತ್ತದೆ. ಹೀಗೆ ಏಕೆ ಪೆಚ್ಚುಪೆಚ್ಚಾಗಿ ಆಡ್ತೀ, ತಲೇಲಿ ಬುದ್ಧಿ ಇಲ್ಲವೇ ಎಂದು ಅವನ ಮೇಲೆ ರೇಗುವುದಾದರೂ ತಪ್ಪುತ್ತೆ. ಹಾಗೆ ಹಿರಿಯರು ರೇಗುವುದರಿಂದ ಅವನ ಮನಸ್ಸು ಇನ್ನೂ ಮೊಂಡು ಹಿಡಿಯುತ್ತೆ ಇನ್ನೂ ಬೆದರುತ್ತೆ, ಬದಲು ಅನುಕಂಪವನ್ನು ತೋರಿಸಿದರೆ, ಮನಸ್ಸು ಸರಳವಾಗುತ್ತದೆ. ಹೆಚ್ಚು ಪ್ರಸನ್ನವಾಗುತ್ತದೆ, ಅಂದರೆ ಗುಣ ಹೊಂದಲು ಹೆಚ್ಚು ಅನುಕೂಲವೂ ಆಗುತ್ತದೆ. ಒಬ್ಬರ ಮನೆಯ ದೋಸೆ ತೂತಾದರೆ ಇನ್ನೊಬ್ಬರ ಮನೆಯ ಕಾವಲಿಯೇ ತೂತು ಎನ್ನುವಂತೆ, ಈ ತೆರನ ರೋಗಿಗಳು ಒಂದಲ್ಲ ಒಂದು ಹಂತದಲ್ಲಿ ಎಲ್ಲ ಮನೆಗಳಲ್ಲಿಯೂ ಇರುತ್ತಾರೆ. ಅಂದರೆ ಎಲ್ಲರಿಗೂ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳಿವು. ಸಮಾಜದಲ್ಲಿ ದೇಹಾರೋಗ್ಯವು ಇರಬೇಕು; ಮನಸ್ವಾಸ್ಥ್ಯವ ಇರಬೇಕು ಎಂದು ಬಯಸುವವರೆಲ್ಲರೂ ಈ ವಿಷಯವನ್ನು ಮನಗಾಣಬೇಕು. ೨. ಕಟ್ಟಿಬಿಡುವ ಉಸಿರು ಕಳೆದ ಐದಾರು ತಿಂಗಳುಗಳಿಂದ ಆಕೆಯು ನರಳಲಾರಂಭಿಸಿದ್ದಳು.<noinclude></noinclude> jqtxse1abkmddevktbh9ryz551av0cr 313919 313852 2026-04-30T17:03:17Z Shreesha Sharma 7840 /* Proofread */ 313919 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೧೭}} ಉಪಯೋಗಕ್ಕೂ ಬರುವಂತಹ ಪುಟ್ಟ ಸುಳ್ಳನ್ನು ಹೇಳುವುದು ನ್ಯಾಯ ಎನ್ನಿಸಿತು. ಆದಕಾರಣ ಆತಂಕಶಮನಕಾರಕ ಔಷಧಿಗಳಲ್ಲಿ ತುಂಬಾ ಲಘುವಾದುದೊಂದನ್ನು ಬರೆದುಕೊಟ್ಟು ಕಳುಹಿಸಿದೆ. ಆಗ ಹೋದ ರೋಗಿ, ತಿರುಗಿ ಬರಲೇ ಇಲ್ಲ. ಹೇಳಿದುದನ್ನೆಲ್ಲಾ ಕೇಳಿಕೊಂಡು ಅರ್ಥಮಾಡಿಕೊಂಡು ಪೂರ್ಣಗುಣಹೊಂದಿರುವುದರಿಂದ, ನನ್ನ ಬಳಿಗೆ ಪುನಃ ಬರಲಿಲ್ಲ ಎಂದು ನಾನಂದುಕೊಳ್ಳುವುದು, ಬರೀ ಹುಸಿ ಆಸೆ, ಈ ತೆರನ ಬೇನೆಗಳು ಬೇಗ ಗುಣವಾಗುವುದಿಲ್ಲ. ಕೆಲವು ತಿಂಗಳುಗಳಾದರೂ ಕಾಡುತ್ತವೆ. ಆದುದರಿಂದ ಪ್ರಾಯಶಃ ಈ ರೋಗಿಯು, ಹತ್ತಾರು ವೈದ್ಯರುಗಳ ಬಳಿಗೆ, ಆರೆಂಟು ಆಸ್ಪತ್ರೆಗಳ ಮೊರೆಹೊಕ್ಕು, ನರಳುತ್ತಲೇ ಇರಬಹುದು. ಅವನ ಮೇಲೆ ನನ್ನ ವಿವರಣೆಯ ಪ್ರಭಾವವು, ಗೋರ್ಕಲ್ಲ ಮೇಲೆ ಮಳೆಗರೆದಂತೆಯೇ ಆಗಿರಬಹುದು. ನರಳುತ್ತಿರುವ ರೋಗಿಗಳಿಗೆ, ಹೀಗಾಗುವುದು ಸಹಜ. ಅವರುಗಳ ಮನಸ್ಸು ಸ್ತಿಮಿತದಲ್ಲಿರುವುದಿಲ್ಲ. ಆತಂಕ, ಭಯಗಳ ನಡುವೆ ಸಿಕ್ಕಿಕೊಂಡು ಡೋಲಾಯಿಸುತ್ತಿರುತ್ತದೆ. ಆದರೆ ರೋಗಿಯ ತಾಯ್ತಂದೆಯರು, ನೆಂಟರಿಷ್ಟರು, ಈ ಹೊತ್ತಗೆಯನ್ನು ಓದಿ ಅರ್ಥಮಾಡಿಕೊಂಡರೆ, ಆಗ ರೋಗಿಯು ಏಕೆ ಹಾಗೆ ಅಸಂಬದ್ಧವಾಗಿ ಆಡುತ್ತಾನೆ. ಉಸಿರು ನಿಂತೇ ಹೋಗಿದೆ ಎಂದು ಉಸಿರಾಡುತ್ತಿದ್ದರೂ ಹೇಳುತ್ತಿದ್ದಾನೆ, ಎನ್ನುವುದು ತಿಳಿಯುತ್ತದೆ. ಹೀಗೆ ಏಕೆ ಪೆಚ್ಚುಪೆಚ್ಚಾಗಿ ಆಡ್ತೀ, ತಲೇಲಿ ಬುದ್ಧಿ ಇಲ್ಲವೇ ಎಂದು ಅವನ ಮೇಲೆ ರೇಗುವುದಾದರೂ ತಪ್ಪುತ್ತೆ. ಹಾಗೆ ಹಿರಿಯರು ರೇಗುವುದರಿಂದ ಅವನ ಮನಸ್ಸು ಇನ್ನೂ ಮೊಂಡು ಹಿಡಿಯುತ್ತೆ ಇನ್ನೂ ಬೆದರುತ್ತೆ, ಬದಲು ಅನುಕಂಪವನ್ನು ತೋರಿಸಿದರೆ, ಮನಸ್ಸು ಸರಳವಾಗುತ್ತದೆ. ಹೆಚ್ಚು ಪ್ರಸನ್ನವಾಗುತ್ತದೆ, ಅಂದರೆ ಗುಣ ಹೊಂದಲು ಹೆಚ್ಚು ಅನುಕೂಲವೂ ಆಗುತ್ತದೆ. ಒಬ್ಬರ ಮನೆಯ ದೋಸೆ ತೂತಾದರೆ ಇನ್ನೊಬ್ಬರ ಮನೆಯ ಕಾವಲಿಯೇ ತೂತು ಎನ್ನುವಂತೆ, ಈ ತೆರನ ರೋಗಿಗಳು ಒಂದಲ್ಲ ಒಂದು ಹಂತದಲ್ಲಿ ಎಲ್ಲ ಮನೆಗಳಲ್ಲಿಯೂ ಇರುತ್ತಾರೆ. ಅಂದರೆ ಎಲ್ಲರಿಗೂ ಅಗತ್ಯವಾಗಿ ತಿಳಿದಿರಬೇಕಾದ ವಿಷಯಗಳಿವು. ಸಮಾಜದಲ್ಲಿ ದೇಹಾರೋಗ್ಯವು ಇರಬೇಕು; ಮನಸ್ವಾಸ್ಥ್ಯವ ಇರಬೇಕು ಎಂದು ಬಯಸುವವರೆಲ್ಲರೂ ಈ ವಿಷಯವನ್ನು ಮನಗಾಣಬೇಕು. '''೨. ಕಟ್ಟಿಬಿಡುವ ಉಸಿರು''' ಕಳೆದ ಐದಾರು ತಿಂಗಳುಗಳಿಂದ ಆಕೆಯು ನರಳಲಾರಂಭಿಸಿದ್ದಳು.<noinclude></noinclude> ndodojji5f9g9mak1520nnmybl4wkb3 ಪುಟ:ಮನಮಂಥನ.pdf/೩೭ 104 62484 313853 131486 2026-04-30T16:49:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313853 proofread-page text/x-wiki <noinclude><pagequality level="1" user="Shreesha Sharma" /></noinclude>೧೮ ಮನಮಂಥನ 'ನೋಡುವುದಕ್ಕೇನೋ ಕಟ್ಟುಮಸ್ತಾಗಿದ್ದೀನಿ, ಡಾಕ್ಟರೆ ; ಆದರೆ Sudden ಆಗಿ ಉಸಿರು ಕಟ್ಟಿಬಿಡುತ್ತೆ. ಹೊತ್ತುಗೊತ್ತು ಏನೂ ಇಲ್ಲ, ಎಲ್ಲಿದ್ದರೂ ಅದು ಒರಗುತ್ತೆ. ಊಟ ಮುಗಿಸಿ ಸ್ಕೂಲಿಗೆ ಹೋಗುವಾಗ ಆರೋಗ್ಯವಾಗಿಯೇ ಇರುತ್ತೇನೆ. ನಮ್ಮ ಮನೆಯಿಂದ ಸ್ಕೂಲಿಗೆ ಕೇವಲ ಇಪ್ಪತ್ತು ನಿಮಿಷಗಳ ನಡಿಗೆ, ಅಷ್ಟೇ ! ಆದರೆ ಹೊರಟ ಐದಾರು ನಿಮಿಷಗಳಲ್ಲೇ ಒಮ್ಮೊಮ್ಮೆ ಉಸಿರು ಕಟ್ಟಿಬಿಡುತ್ತದೆ. ಆಗ ತುಂಬಾ ಗಾಬರಿಯಾಗುತ್ತದೆ. ಎಲ್ಲಾದರೂ ಸತ್ತುಹೋದರೆ; ಅದರಲ್ಲೂ ನಡುರಸ್ತೆಯಲ್ಲಿ ! ಎಷ್ಟು ಅವಮಾನ ಆಗುತ್ತೆ ? ಆಗ ಮನೆಗೆ ಹಿಂತಿರುಗಿ ಓಡಿಬಿಡುತ್ತೇನೆ. ಪಟ್ಟು ಹಿಡಿದು ಮುಸುಕು ಎಳೆದುಕೊಂಡು ಮಲಗಿಬಿಡುತ್ತೇನೆ. “ಉಸಿರಾಡುತ್ತಲೇ ಇದೀಯಲ್ಲೇ, ಅದೆಲ್ಲಿ ಕಟ್ಟಿಹೋಗಿದೆ' ಎಂದು ಅಮ್ಮ ರೇಗಿ ಬಯ್ಯುತ್ತಾರೆ. ನನ್ನ ಕಷ್ಟ ಅವರಿಗೆ ತಿಳಿಯೋದೇ ಇಲ್ಲ. ಅವರ ಹತ್ತಿರ ಈಚೀಚೆಗೆ ನನಗಾಗುವುದನ್ನು ಹೇಳಿಕೊಳ್ಳುವುದೇ ಇಲ್ಲ. ಗೋಡೆಗೆ ಮುಖ ಮಾಡಿಕೊಂಡು ಮಲಗಿಬಿಡುತ್ತೇನೆ. ಅವರೇನಾದರೂ ಅಂದುಕೊಳ್ಳಲಿ ಅಂತ ತೆಪ್ಪಗಿರುತ್ತೇನೆ. ಒಂದರ್ಧ ಗಂಟೆಯ ತರುವಾಯ ತನ್ನಷ್ಟಕ್ಕೆ ತಾನೇ ಉಸಿರು ಸರಾಗವಾಗುತ್ತದೆ' ಎಂದು ತನ್ನ ಗೋಳನ್ನು ಉಮಾಕುಮಾರಿ ತವಕ ಪಡುತ್ತಾ ಹೇಳಿಕೊಂಡಳು. ಇಪ್ಪತ್ತು ಇಪ್ಪತ್ತೆರಡರ ತುಂಬು ಪ್ರಾಯ. ಮಾಸಲ ಬಣ್ಣವಾದರೂ ಮುಖದಲ್ಲಿ ಕಳೆಯಿತ್ತು. ಆದರೆ ತುಸು ಕಾತರವೂ ಮುಖದಲ್ಲಿ ಗೆರೆಗಳನ್ನು ಮೂಡಿಸಿದ್ದುವು. ಅವಳ ತಂದೆಯು ನನ್ನ ಹಳೆಯ ಗೆಳೆಯ. ಹಾಗಾಗಿ ಬಿಚ್ಚು ಮಾತನ್ನಾಡಲು ಅಡ್ಡಿಯೇನೂ ಇರಲಿಲ್ಲ. ಬಿ.ಎಸ್‌ಸಿ., ಪರೀಕ್ಷೆಯನ್ನು ಹೈಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿದ್ದಳು. ಸಂಗೀತದಲ್ಲಿ ಸ್ವಲ್ಪ ಅಭಿರುಚಿ ಇತ್ತು. ಆದುದರಿಂದ, ಸಂಪ್ರದಾಯಸ್ಥನಾದರೂ, ತಂದೆಯು, ಆಕೆಗೆ ಪ್ರಸಿದ್ಧ ಭಾಗವತರಲ್ಲಿ ಸಂಗೀತ ಪಾಠಕ್ಕೆ ಏರ್ಪಾಡು ಮಾಡಿದ್ದ. ಸುಮಾರು ಖರ್ಚೂ ಆಗುತ್ತಿತ್ತು. ಶುರುಮಾಡಿದ ಐದಾರು ತಿಂಗಳುಗಳಲ್ಲಿಯೇ ಉಮಾಕುಮಾರಿಗೆ ಸಂಗೀತದಲ್ಲಿ ಬೇಸರ ಹುಟ್ಟಿತು. ಸಂಗೀತದ ಪಾಠಗಳಿಗೆ ಹೋಗುವುದನ್ನು ನಿಲ್ಲಿಸಿದಳು. 'ನಿನಗಿಷ್ಟವಿರದಿದ್ದರೆ ಬೇಡ, ಐದಾರು ತಿಂಗಳುಗಳಿಂದ ಆರೇಳು ನೂರು ಕೈ ಬಿಟ್ಟಿತು ಅಂತ ವ್ಯಥೆ ಪಡಬೇಡ. ಆದರೆ ಸುಮ್ಮನೆ ಮನೆಯಲ್ಲಿ ಕುಳಿತು ಹೇಗೆ ಕಾಲ ಕಳೆಯುತ್ತೀ ಷಾರ್ಟ್‌ಹ್ಯಾಂಡ್, ಟೈಪ್‌ರೈಟಿಂಗ್ ಆದರೂ ಕಲಿತುಕೊ, ಮುಂದಕ್ಕೆ ಪ್ರಯೋಜನಕ್ಕೆ ಬರಬಹುದು ಎಂದು ತಂದೆ ಹೇಳಿದ್ದರು. 'ಓದುವುದು ಸಾಕು. ಮುಂದೆ ಕಲಿಯುವುದು ಬೇಡ, ಮನೆಕೆಲಸದಲ್ಲಿ ನನಗೆ ನೆರವಾಗಲಿ, ಬೆಳೆದ ಹುಡುಗಿ ಅಲ್ಲಿ ಇಲ್ಲಿ ಪುಣಕ್ ಪುಣಕ್ ಅಂತ<noinclude></noinclude> o7v9hun6x7kfslgdg55yxswnlj2zggn 313920 313853 2026-04-30T17:04:31Z Shreesha Sharma 7840 /* Proofread */ 313920 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೧೮}}{{Right|ಮನಮಂಥನ}} 'ನೋಡುವುದಕ್ಕೇನೋ ಕಟ್ಟುಮಸ್ತಾಗಿದ್ದೀನಿ, ಡಾಕ್ಟರೆ ; ಆದರೆ Sudden ಆಗಿ ಉಸಿರು ಕಟ್ಟಿಬಿಡುತ್ತೆ. ಹೊತ್ತುಗೊತ್ತು ಏನೂ ಇಲ್ಲ, ಎಲ್ಲಿದ್ದರೂ ಅದು ಒರಗುತ್ತೆ. ಊಟ ಮುಗಿಸಿ ಸ್ಕೂಲಿಗೆ ಹೋಗುವಾಗ ಆರೋಗ್ಯವಾಗಿಯೇ ಇರುತ್ತೇನೆ. ನಮ್ಮ ಮನೆಯಿಂದ ಸ್ಕೂಲಿಗೆ ಕೇವಲ ಇಪ್ಪತ್ತು ನಿಮಿಷಗಳ ನಡಿಗೆ, ಅಷ್ಟೇ ! ಆದರೆ ಹೊರಟ ಐದಾರು ನಿಮಿಷಗಳಲ್ಲೇ ಒಮ್ಮೊಮ್ಮೆ ಉಸಿರು ಕಟ್ಟಿಬಿಡುತ್ತದೆ. ಆಗ ತುಂಬಾ ಗಾಬರಿಯಾಗುತ್ತದೆ. ಎಲ್ಲಾದರೂ ಸತ್ತುಹೋದರೆ; ಅದರಲ್ಲೂ ನಡುರಸ್ತೆಯಲ್ಲಿ ! ಎಷ್ಟು ಅವಮಾನ ಆಗುತ್ತೆ ? ಆಗ ಮನೆಗೆ ಹಿಂತಿರುಗಿ ಓಡಿಬಿಡುತ್ತೇನೆ. ಪಟ್ಟು ಹಿಡಿದು ಮುಸುಕು ಎಳೆದುಕೊಂಡು ಮಲಗಿಬಿಡುತ್ತೇನೆ. “ಉಸಿರಾಡುತ್ತಲೇ ಇದೀಯಲ್ಲೇ, ಅದೆಲ್ಲಿ ಕಟ್ಟಿಹೋಗಿದೆ' ಎಂದು ಅಮ್ಮ ರೇಗಿ ಬಯ್ಯುತ್ತಾರೆ. ನನ್ನ ಕಷ್ಟ ಅವರಿಗೆ ತಿಳಿಯೋದೇ ಇಲ್ಲ. ಅವರ ಹತ್ತಿರ ಈಚೀಚೆಗೆ ನನಗಾಗುವುದನ್ನು ಹೇಳಿಕೊಳ್ಳುವುದೇ ಇಲ್ಲ. ಗೋಡೆಗೆ ಮುಖ ಮಾಡಿಕೊಂಡು ಮಲಗಿಬಿಡುತ್ತೇನೆ. ಅವರೇನಾದರೂ ಅಂದುಕೊಳ್ಳಲಿ ಅಂತ ತೆಪ್ಪಗಿರುತ್ತೇನೆ. ಒಂದರ್ಧ ಗಂಟೆಯ ತರುವಾಯ ತನ್ನಷ್ಟಕ್ಕೆ ತಾನೇ ಉಸಿರು ಸರಾಗವಾಗುತ್ತದೆ' ಎಂದು ತನ್ನ ಗೋಳನ್ನು ಉಮಾಕುಮಾರಿ ತವಕ ಪಡುತ್ತಾ ಹೇಳಿಕೊಂಡಳು. ಇಪ್ಪತ್ತು ಇಪ್ಪತ್ತೆರಡರ ತುಂಬು ಪ್ರಾಯ. ಮಾಸಲ ಬಣ್ಣವಾದರೂ ಮುಖದಲ್ಲಿ ಕಳೆಯಿತ್ತು. ಆದರೆ ತುಸು ಕಾತರವೂ ಮುಖದಲ್ಲಿ ಗೆರೆಗಳನ್ನು ಮೂಡಿಸಿದ್ದುವು. ಅವಳ ತಂದೆಯು ನನ್ನ ಹಳೆಯ ಗೆಳೆಯ. ಹಾಗಾಗಿ ಬಿಚ್ಚು ಮಾತನ್ನಾಡಲು ಅಡ್ಡಿಯೇನೂ ಇರಲಿಲ್ಲ. ಬಿ.ಎಸ್‌ಸಿ., ಪರೀಕ್ಷೆಯನ್ನು ಹೈಸೆಕೆಂಡ್ ಕ್ಲಾಸಿನಲ್ಲಿ ಪಾಸು ಮಾಡಿದ್ದಳು. ಸಂಗೀತದಲ್ಲಿ ಸ್ವಲ್ಪ ಅಭಿರುಚಿ ಇತ್ತು. ಆದುದರಿಂದ, ಸಂಪ್ರದಾಯಸ್ಥನಾದರೂ, ತಂದೆಯು, ಆಕೆಗೆ ಪ್ರಸಿದ್ಧ ಭಾಗವತರಲ್ಲಿ ಸಂಗೀತ ಪಾಠಕ್ಕೆ ಏರ್ಪಾಡು ಮಾಡಿದ್ದ. ಸುಮಾರು ಖರ್ಚೂ ಆಗುತ್ತಿತ್ತು. ಶುರುಮಾಡಿದ ಐದಾರು ತಿಂಗಳುಗಳಲ್ಲಿಯೇ ಉಮಾಕುಮಾರಿಗೆ ಸಂಗೀತದಲ್ಲಿ ಬೇಸರ ಹುಟ್ಟಿತು. ಸಂಗೀತದ ಪಾಠಗಳಿಗೆ ಹೋಗುವುದನ್ನು ನಿಲ್ಲಿಸಿದಳು. 'ನಿನಗಿಷ್ಟವಿರದಿದ್ದರೆ ಬೇಡ, ಐದಾರು ತಿಂಗಳುಗಳಿಂದ ಆರೇಳು ನೂರು ಕೈ ಬಿಟ್ಟಿತು ಅಂತ ವ್ಯಥೆ ಪಡಬೇಡ. ಆದರೆ ಸುಮ್ಮನೆ ಮನೆಯಲ್ಲಿ ಕುಳಿತು ಹೇಗೆ ಕಾಲ ಕಳೆಯುತ್ತೀ ಷಾರ್ಟ್‌ಹ್ಯಾಂಡ್, ಟೈಪ್‌ರೈಟಿಂಗ್ ಆದರೂ ಕಲಿತುಕೊ, ಮುಂದಕ್ಕೆ ಪ್ರಯೋಜನಕ್ಕೆ ಬರಬಹುದು ಎಂದು ತಂದೆ ಹೇಳಿದ್ದರು. 'ಓದುವುದು ಸಾಕು. ಮುಂದೆ ಕಲಿಯುವುದು ಬೇಡ, ಮನೆಕೆಲಸದಲ್ಲಿ ನನಗೆ ನೆರವಾಗಲಿ, ಬೆಳೆದ ಹುಡುಗಿ ಅಲ್ಲಿ ಇಲ್ಲಿ ಪುಣಕ್ ಪುಣಕ್ ಅಂತ<noinclude></noinclude> jbcbzy4nbwh379rgtw91a5f7297qj0r ಪುಟ:ಮನಮಂಥನ.pdf/೩೮ 104 62485 313854 261491 2026-04-30T16:49:37Z Shreesha Sharma 7840 313854 proofread-page text/x-wiki <noinclude><pagequality level="1" user="2401:4900:269F:4887:0:66:BE77:8C01" /></noinclude>ಆತಂಕ ಓಡಾಡುವುದು ಚೆನ್ನಲ್ಲ. ಆದಷ್ಟು ಬೇಗ ಅನುಕೂಲವಾದ ಗಂಡನ್ನು ಹಿಡಿದು ಮದುವೆ ಮಾಡಿಬಿಟ್ಟರೆ, ನಮ್ಮ ಹೊಣೆ ತೀರಿತು' ಎಂದು ತಾಯಿ ಖಡಾಖಂಡಿತವಾಗಿ ನುಡಿದಿದ್ದಳು. ಆಡಿದ ಮಾತುಗಳಿಗಿಂತ, ತೋರಿದ ಧೋರಣೆಯು, ಮಗಳನ್ನು ರೇಗಿಸಿತ್ತು. ಅಮ್ಮನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದೋ ಏನೋ ಆಕೆ B.Ed., ಗೆ ಸೇರಿದ್ದಳು. ಆ ಪರೀಕ್ಷೆಗೆ ಕೂರಬೇಕು ಎಂದು ಆಸಕ್ತಿಯೇನೂ ಇರಲಿಲ್ಲ. ಎಳೆಯ ಮಕ್ಕಳನ್ನು ಕೂರಿಸಿಕೊಂಡು, ಅವಕ್ಕೆ ಕಲಿಸಬೇಕು ಎನ್ನುವ ಹಂಬಲವನಕ ಸುತರಾಂ ಇರಲಿಲ್ಲ. ಆದರೂ ಹತ್ತಿರವೇ B.Ed., ಕಾಲೇಜಿದೆ ಎಂದು ಸೇರಿದ್ದಳು. ಅದನ್ನೂ ಪ್ಯಾಸು ಮಾಡಾಗಿತ್ತು. ಈ ಮಧ್ಯೆ ಮದುವೆಯ ಸನ್ನಾಹಗಳೂ ನಡೆಯುತ್ತಲೇ ಇದ್ದವು. ನೋಡಲು ಬಂದಿದ್ದ ಗಂಡುಗಳಲ್ಲಿ ಹಲವು ಆಕೆಯನ್ನು ಮೆಚ್ಚಿರಲಿಲ್ಲ. ಕೆಲವನ್ನು ಇವಳು ಒಪ್ಪಲಿಲ್ಲ. ಹಾಗಾಗಿ ಮದುವೆಯು ನಿಷ್ಕರ್ಷೆಯಾಗಿರಲಿಲ್ಲ. ಅನ್ಯ ಮಾರ್ಗವಿಲ್ಲದೆ, ಖಾಸಗಿ ಶಾಲೆಯೊಂದರಲ್ಲಿ ಮಾಸ್ತರಿಣಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಮನೆಯ ಹತ್ತಿರವೇ ಶಾಲೆ ಇದ್ದುದರಿಂದ, ಅಮ್ಮನೂ ಅಡ್ಡಿ ಬರಲಿಲ್ಲ. ಹೆಚ್ಚು ಆಸಕ್ತಿಯು ಮೊದಮೊದಲು ಇರದಿದ್ದರೂ, ಕ್ರಮೇಣ ಚಿಕ್ಕ ಮಕ್ಕಳಿಗೆ ಪಾಠ ಕಲಿಸುವುದರಲ್ಲಿ ಉತ್ಸಾಹವು ಮೂಡಲಾರಂಭಿಸಿತು. ಒಂದೆರಡು ವರ್ಷ ಸುಖವಾಗಿಯೇ ಇದ್ದಳು. ಆದರೆ ಕಳೆದ ಐದಾರು ತಿಂಗಳುಗಳಿಂದ ಉಸಿರಾಟದ ಈ ಕಾಟವು ಪ್ರಾರಂಭವಾಗಿತ್ತು. ದಿನದಿನಕ್ಕೂ ಇದರ ಅವಾಂತರವು ಹೆಚ್ಚಾಗುತ್ತಿತ್ತು. ಈ ವಿಚಾರಗಳನ್ನೆಲ್ಲ ಆಕೆಯು ಲಕ್ಷಣವಾಗಿ ಸಮಂಜಸವಾಗಿ ಹೇಳಿದಳು. ನಂತರ ಕೇಳಿದಳು :- 'ಏನಾದರೂ ಆತ್ಮ ಬಂದುಬಿಟ್ಟಿದೆಯೇ, ಡಾಕ್ಟರೆ ! ನಮ್ಮ ಸೋದರತ್ತೆಗೆ ಆಸ್ಮಾ ತುಂಬ ಕಠಿಣವಾಗಿತ್ತು. ಅವಳ ಹಾಗೆಯೇ ನನಗೂ ಆತ್ಮ ಬಂದೂ ಬಂದೂ ಗೂನು ಬೆನ್ನಾಗಿ ಬಿಡುತ್ತೋ ?' ಎಂದು. ಉಮಾಕುಮಾರಿಯ ದೇಹಾರೋಗ್ಯದಲ್ಲಿ ಯಾವ ಲೋಪ ದೋಷಗಳೂ ಕಾಣಬರಲಿಲ್ಲ. ಅಂದರೆ ಆಕೆಯ ಕಾತರಕ್ಕೆ ಮಾನಸಿಕ ಕಾರಣಗಳೇ ಮೂಲವಾಗಿರಬೇಕು. ಬೆಳೆದ ಹೆಣ್ಣಿಗೆ ಸಕಾಲದಲ್ಲಿ ಜತೆ ಸಿಗದೆ ಇದ್ದರೆ, ದಿನಗಳು ಕಳೆದಂತೆಲ್ಲ, ಒಪ್ಪು ಜೋಡಿಯು ದೊರಕುವುದು ಹೆಚ್ಚು ಕಷ್ಟವಾಗುತ್ತದೆ. ಆದರೆ ಸಿಕ್ಕಿತು ಅಂತ ಯಾವುದನ್ನಾದರೂ ಕಟ್ಟಿಕೊಳ್ಳುವುದಕ್ಕೆ ಆಗುತ್ತದೆಯೆ? ಓದಿದ ಹುಡುಗಿ, ಷಹರಿನ ಸುಸಂಸ್ಕೃತ ತರುಣಿ, ಯಃಕಶ್ಚಿತ್ ಗಂಡನೊಂದಿಗೆ ಸಿನಿಮಾಕ್ಕೆ ಎಲ್ಲರೆದುರಿಗೂ ಹೋಗಲು ಸಾಧ್ಯವೇ? ಹಾಗೆ ಮಾಡಿದರೆ ಅವಮಾನವಾಗುವುದಿಲ್ಲವೇ? ಈ ರೀತಿಯ ಆತಂಕವು ಆ ವಯಸ್ಸಿನ<noinclude></noinclude> hhwfzbq8rg3i22608yrmhgx2zgmsjyb 313923 313854 2026-04-30T17:05:22Z Shreesha Sharma 7840 /* Proofread */ 313923 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೧೯}} ಓಡಾಡುವುದು ಚೆನ್ನಲ್ಲ. ಆದಷ್ಟು ಬೇಗ ಅನುಕೂಲವಾದ ಗಂಡನ್ನು ಹಿಡಿದು ಮದುವೆ ಮಾಡಿಬಿಟ್ಟರೆ, ನಮ್ಮ ಹೊಣೆ ತೀರಿತು' ಎಂದು ತಾಯಿ ಖಡಾಖಂಡಿತವಾಗಿ ನುಡಿದಿದ್ದಳು. ಆಡಿದ ಮಾತುಗಳಿಗಿಂತ, ತೋರಿದ ಧೋರಣೆಯು, ಮಗಳನ್ನು ರೇಗಿಸಿತ್ತು. ಅಮ್ಮನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದೋ ಏನೋ ಆಕೆ B.Ed., ಗೆ ಸೇರಿದ್ದಳು. ಆ ಪರೀಕ್ಷೆಗೆ ಕೂರಬೇಕು ಎಂದು ಆಸಕ್ತಿಯೇನೂ ಇರಲಿಲ್ಲ. ಎಳೆಯ ಮಕ್ಕಳನ್ನು ಕೂರಿಸಿಕೊಂಡು, ಅವಕ್ಕೆ ಕಲಿಸಬೇಕು ಎನ್ನುವ ಹಂಬಲವನಕ ಸುತರಾಂ ಇರಲಿಲ್ಲ. ಆದರೂ ಹತ್ತಿರವೇ B.Ed., ಕಾಲೇಜಿದೆ ಎಂದು ಸೇರಿದ್ದಳು. ಅದನ್ನೂ ಪ್ಯಾಸು ಮಾಡಾಗಿತ್ತು. ಈ ಮಧ್ಯೆ ಮದುವೆಯ ಸನ್ನಾಹಗಳೂ ನಡೆಯುತ್ತಲೇ ಇದ್ದವು. ನೋಡಲು ಬಂದಿದ್ದ ಗಂಡುಗಳಲ್ಲಿ ಹಲವು ಆಕೆಯನ್ನು ಮೆಚ್ಚಿರಲಿಲ್ಲ. ಕೆಲವನ್ನು ಇವಳು ಒಪ್ಪಲಿಲ್ಲ. ಹಾಗಾಗಿ ಮದುವೆಯು ನಿಷ್ಕರ್ಷೆಯಾಗಿರಲಿಲ್ಲ. ಅನ್ಯ ಮಾರ್ಗವಿಲ್ಲದೆ, ಖಾಸಗಿ ಶಾಲೆಯೊಂದರಲ್ಲಿ ಮಾಸ್ತರಿಣಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಮನೆಯ ಹತ್ತಿರವೇ ಶಾಲೆ ಇದ್ದುದರಿಂದ, ಅಮ್ಮನೂ ಅಡ್ಡಿ ಬರಲಿಲ್ಲ. ಹೆಚ್ಚು ಆಸಕ್ತಿಯು ಮೊದಮೊದಲು ಇರದಿದ್ದರೂ, ಕ್ರಮೇಣ ಚಿಕ್ಕ ಮಕ್ಕಳಿಗೆ ಪಾಠ ಕಲಿಸುವುದರಲ್ಲಿ ಉತ್ಸಾಹವು ಮೂಡಲಾರಂಭಿಸಿತು. ಒಂದೆರಡು ವರ್ಷ ಸುಖವಾಗಿಯೇ ಇದ್ದಳು. ಆದರೆ ಕಳೆದ ಐದಾರು ತಿಂಗಳುಗಳಿಂದ ಉಸಿರಾಟದ ಈ ಕಾಟವು ಪ್ರಾರಂಭವಾಗಿತ್ತು. ದಿನದಿನಕ್ಕೂ ಇದರ ಅವಾಂತರವು ಹೆಚ್ಚಾಗುತ್ತಿತ್ತು. ಈ ವಿಚಾರಗಳನ್ನೆಲ್ಲ ಆಕೆಯು ಲಕ್ಷಣವಾಗಿ ಸಮಂಜಸವಾಗಿ ಹೇಳಿದಳು. ನಂತರ ಕೇಳಿದಳು :- 'ಏನಾದರೂ ಆತ್ಮ ಬಂದುಬಿಟ್ಟಿದೆಯೇ, ಡಾಕ್ಟರೆ ! ನಮ್ಮ ಸೋದರತ್ತೆಗೆ ಆಸ್ಮಾ ತುಂಬ ಕಠಿಣವಾಗಿತ್ತು. ಅವಳ ಹಾಗೆಯೇ ನನಗೂ ಆತ್ಮ ಬಂದೂ ಬಂದೂ ಗೂನು ಬೆನ್ನಾಗಿ ಬಿಡುತ್ತೋ ?' ಎಂದು. ಉಮಾಕುಮಾರಿಯ ದೇಹಾರೋಗ್ಯದಲ್ಲಿ ಯಾವ ಲೋಪ ದೋಷಗಳೂ ಕಾಣಬರಲಿಲ್ಲ. ಅಂದರೆ ಆಕೆಯ ಕಾತರಕ್ಕೆ ಮಾನಸಿಕ ಕಾರಣಗಳೇ ಮೂಲವಾಗಿರಬೇಕು. ಬೆಳೆದ ಹೆಣ್ಣಿಗೆ ಸಕಾಲದಲ್ಲಿ ಜತೆ ಸಿಗದೆ ಇದ್ದರೆ, ದಿನಗಳು ಕಳೆದಂತೆಲ್ಲ, ಒಪ್ಪು ಜೋಡಿಯು ದೊರಕುವುದು ಹೆಚ್ಚು ಕಷ್ಟವಾಗುತ್ತದೆ. ಆದರೆ ಸಿಕ್ಕಿತು ಅಂತ ಯಾವುದನ್ನಾದರೂ ಕಟ್ಟಿಕೊಳ್ಳುವುದಕ್ಕೆ ಆಗುತ್ತದೆಯೆ? ಓದಿದ ಹುಡುಗಿ, ಷಹರಿನ ಸುಸಂಸ್ಕೃತ ತರುಣಿ, ಯಃಕಶ್ಚಿತ್ ಗಂಡನೊಂದಿಗೆ ಸಿನಿಮಾಕ್ಕೆ ಎಲ್ಲರೆದುರಿಗೂ ಹೋಗಲು ಸಾಧ್ಯವೇ? ಹಾಗೆ ಮಾಡಿದರೆ ಅವಮಾನವಾಗುವುದಿಲ್ಲವೇ? ಈ ರೀತಿಯ ಆತಂಕವು ಆ ವಯಸ್ಸಿನ<noinclude></noinclude> jwy0h26oo3ddmj3918x0szw29h0855v ಪುಟ:ಮನಮಂಥನ.pdf/೩೯ 104 62486 313855 131488 2026-04-30T16:50:04Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313855 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ತರುಣಿಯರಿಗೆಲ್ಲಾ ಇದ್ದೇ ಇರುತ್ತದೆ. ಆದರೆ ಉಮಾಕುಮಾರಿಗೆ, ಆತಂಕವು ಉಲ್ಬಣಗೊಂಡು, ಶ್ವಾಸಕೋಶಗಳ ಮೇಲೆ ಏಕೆ ವಕ್ರಿಸಿತು ? ವಿರಳವಾಗಿ ಹೀಗೆ ಆಗುತ್ತದೆ, ದಿಟ. ಆದರೆ ಆಗುವುದಾದರೂ ಏಕೆ? ಆದರದಿಂದ ಮಗಳನ್ನು ತಂದೆಯು ಬೆಳೆಸಿದ್ದ. ಆದರೆ ಅವನದು ಮೆದು ಸ್ವಭಾವ. ಮನೆಯಲ್ಲಿ ಜಬರ್ದಸ್ತಿ ಮಾಡುವ ಜಾಯಮಾನವಲ್ಲ. ತಾಯಿಯು ಹಳ್ಳಿ ಕಡೆಯ ಪೆದ್ದು ಪೆದ್ದಾದುದರಿಂದಲೇ ಮೊಂಡು ಹಿಡಿಯುವ ಹಠ ಸಾಧಿಸುವ ಚಂಡಿ ಸ್ವಭಾವ, ಆಕೆಯದೇ ಮನೆಯಲ್ಲಿ ಮೇಲುಗೈ. ಮಗಳು ಎನ್ನುವ ಹುಟ್ಟು ಆದರವು ಇದ್ದರೂ, ನಡವಳಿಕೆಯಲ್ಲಿ ತಾತ್ಸಾರದ ಭಾವನೆಯಿತ್ತು. 'ನಿಮ್ಮಪ್ಪನ ಹಾಗೆಯೇ ಕಪ್ಪು ಕಪ್ಪಾಗಿದ್ದೆ. ನನ್ನನ್ನಾದರೂ ಹೋತುಕೋ ಬಾರದಾಗಿತ್ತೆ ?ಆಗ ಒಳ್ಳೆಯ ಗಂಡ ಸುಲಭವಾಗಿ ಸಿಗುತ್ತಿದ್ದ' ಎಂದು ಆಗಿಂದಾಗ್ಗೆ ಮೂದಲಿಸುತ್ತಲೇ ಇದ್ದಳು. ಬಾಲ್ಯದಲ್ಲಿ ಎಣ್ಣೆ ನೀರು ಹಾಕಿಸಿಕೊಂಡಾಗಲೂ ಉಮಾಕುಮಾರಿಯು ಈ ಮಾತುಗಳನ್ನು ಕೇಳುತ್ತಿದ್ದಳು. ಬೆಳೆದ ಮೇಲೆ ಅಪ್ಪ ನೊಡನೆ ಕಾಲೇಜು ಪಾಠಗಳ ವಿಷಯದಲ್ಲಿ ಸರಸ ಸಂಭಾಷಣೆ ಮಾಡಿದರನಕ ತಾಯಿಯು ಅನ್ನುವುದೂ ಹೆಚ್ಚಾಗುತ್ತಿತ್ತು. 'ನೀನ್ಯಾಕೆ ಮತ್ತೆ ಅಪ್ಪನ್ನ ಮದುವೆ ಯಾದೆ ? ನೀನೇನೂ ನನ್ನ ಗಂಡನ್ನ ಹುಡುಕಬೇಡ, ನಾನು ಮದುವೆಯೇ ಆಗುಲ್ಲ. ನನ್ನ ಜೀವನ ನಾನು ಸಂಪಾದಿಸಿಕೊಂಡು ನನ್ನ ಪಾಡಿಗೆ ನಾನಿರ್ತಿನಿ. ನೀನೇನೂ ನನ್ನ ಸಂರಕ್ಷಣೆ ಮಾಡಬೇಕಾಗಿಲ್ಲ' ಎಂದೊಮ್ಮೆ ಅಮ್ಮನ ಮೇಲೆ ಉಮಾಕುಮಾರಿಯು ರೇಗಿ ಬಿದ್ದಿದ್ದಳು. ಮನೆಯ ಮಗ, ಇವಳ ತಮ್ಮ ತಾಯಿಯಂತೆ ಬೆಳ್ಳಗಿದ್ದುದು ಬಾಲ್ಯದಿಂದಲೂ ಉಮಾಕುಮಾರಿಯ ಹೊಟ್ಟೆಯನ್ನು ಉರಿಸುತ್ತಿತ್ತು. ಹುಟ್ಟಿ ಬೆಳೆದ ಮನೆಯ ವಾತಾವರಣ ಈ ತೆರನಾದುದು. ಶಾಲೆಯಲ್ಲಿ ಕಲಿಯುವಾಗ ಜತೆಗಾರ್ತಿಯರು ಕಲೆಯುತ್ತಾರೆ. ಮೂರುನಾಲ್ಕು ಹುಡುಗಿಯರು ಗುಂಪು ಕಟ್ಟಿಕೊಳ್ಳುವುದೂ ಸ್ವಾಭಾವಿಕ. ಗೆಳೆತನವು ಈ ಗುಂಪಿನಲ್ಲಿ ಅತಿಯಾಗಿರುತ್ತದೆ. ವಯನ್ನೂ ಅಂತದೇ, ಉಮಾಕುಮಾರಿಯ ಗುಂಪಿನಲ್ಲಿದ್ದ ಇಬ್ಬರು ಹುಡುಗಿಯರು ಗಂಡುಬೀರಿಯರು, Facts of life ಕುರಿತು ಲಕ್ಷಣವಾಗಿ ಮಾತನಾಡಬಲ್ಲರು. ಆಡಿದುದನ್ನು ಮಾಡಿತೋರಿಸುವ ಬಿಚ್ಚೆದೆಯರು. ಮನೆಯಲ್ಲಿ ಅಮ್ಮನಿಂದ ತಿರಸ್ಕೃತವಾದುದರಿಂದಲೋ ಏನೋ ಉಮಾಕುಮಾರಿಗೆ ಗುಂಪಿನಲ್ಲಿ ಹೆಚ್ಚು ಒಲವು ಮೂಡಿತು. ಆದರೆ ಹುಟ್ಟುಗುಣ, ಮನೆಯ ಶಿಸ್ತು, ಉಮಾಕುಮಾರಿಯನ್ನು ಬಿಗಿಯಾದ ಹತೋಟಿಯಲ್ಲಿಟ್ಟಿತು. ಇಬ್ಬರು ಗೆಳತಿಯರು ಹದಿನೈದು ಹದಿನಾರರ ವೇಳೆಗೆ ಮೋಜು ಬಾಳನ್ನು<noinclude></noinclude> abs44no057gsutfl55tmv4exlc8u7dv 313924 313855 2026-04-30T17:06:11Z Shreesha Sharma 7840 /* Proofread */ 313924 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೦}}{{Right|ಮನಮಂಥನ}} ತರುಣಿಯರಿಗೆಲ್ಲಾ ಇದ್ದೇ ಇರುತ್ತದೆ. ಆದರೆ ಉಮಾಕುಮಾರಿಗೆ, ಆತಂಕವು ಉಲ್ಬಣಗೊಂಡು, ಶ್ವಾಸಕೋಶಗಳ ಮೇಲೆ ಏಕೆ ವಕ್ರಿಸಿತು ? ವಿರಳವಾಗಿ ಹೀಗೆ ಆಗುತ್ತದೆ, ದಿಟ. ಆದರೆ ಆಗುವುದಾದರೂ ಏಕೆ? ಆದರದಿಂದ ಮಗಳನ್ನು ತಂದೆಯು ಬೆಳೆಸಿದ್ದ. ಆದರೆ ಅವನದು ಮೆದು ಸ್ವಭಾವ. ಮನೆಯಲ್ಲಿ ಜಬರ್ದಸ್ತಿ ಮಾಡುವ ಜಾಯಮಾನವಲ್ಲ. ತಾಯಿಯು ಹಳ್ಳಿ ಕಡೆಯ ಪೆದ್ದು ಪೆದ್ದಾದುದರಿಂದಲೇ ಮೊಂಡು ಹಿಡಿಯುವ ಹಠ ಸಾಧಿಸುವ ಚಂಡಿ ಸ್ವಭಾವ, ಆಕೆಯದೇ ಮನೆಯಲ್ಲಿ ಮೇಲುಗೈ. ಮಗಳು ಎನ್ನುವ ಹುಟ್ಟು ಆದರವು ಇದ್ದರೂ, ನಡವಳಿಕೆಯಲ್ಲಿ ತಾತ್ಸಾರದ ಭಾವನೆಯಿತ್ತು. 'ನಿಮ್ಮಪ್ಪನ ಹಾಗೆಯೇ ಕಪ್ಪು ಕಪ್ಪಾಗಿದ್ದೆ. ನನ್ನನ್ನಾದರೂ ಹೋತುಕೋ ಬಾರದಾಗಿತ್ತೆ ?ಆಗ ಒಳ್ಳೆಯ ಗಂಡ ಸುಲಭವಾಗಿ ಸಿಗುತ್ತಿದ್ದ' ಎಂದು ಆಗಿಂದಾಗ್ಗೆ ಮೂದಲಿಸುತ್ತಲೇ ಇದ್ದಳು. ಬಾಲ್ಯದಲ್ಲಿ ಎಣ್ಣೆ ನೀರು ಹಾಕಿಸಿಕೊಂಡಾಗಲೂ ಉಮಾಕುಮಾರಿಯು ಈ ಮಾತುಗಳನ್ನು ಕೇಳುತ್ತಿದ್ದಳು. ಬೆಳೆದ ಮೇಲೆ ಅಪ್ಪ ನೊಡನೆ ಕಾಲೇಜು ಪಾಠಗಳ ವಿಷಯದಲ್ಲಿ ಸರಸ ಸಂಭಾಷಣೆ ಮಾಡಿದರನಕ ತಾಯಿಯು ಅನ್ನುವುದೂ ಹೆಚ್ಚಾಗುತ್ತಿತ್ತು. 'ನೀನ್ಯಾಕೆ ಮತ್ತೆ ಅಪ್ಪನ್ನ ಮದುವೆ ಯಾದೆ ? ನೀನೇನೂ ನನ್ನ ಗಂಡನ್ನ ಹುಡುಕಬೇಡ, ನಾನು ಮದುವೆಯೇ ಆಗುಲ್ಲ. ನನ್ನ ಜೀವನ ನಾನು ಸಂಪಾದಿಸಿಕೊಂಡು ನನ್ನ ಪಾಡಿಗೆ ನಾನಿರ್ತಿನಿ. ನೀನೇನೂ ನನ್ನ ಸಂರಕ್ಷಣೆ ಮಾಡಬೇಕಾಗಿಲ್ಲ' ಎಂದೊಮ್ಮೆ ಅಮ್ಮನ ಮೇಲೆ ಉಮಾಕುಮಾರಿಯು ರೇಗಿ ಬಿದ್ದಿದ್ದಳು. ಮನೆಯ ಮಗ, ಇವಳ ತಮ್ಮ ತಾಯಿಯಂತೆ ಬೆಳ್ಳಗಿದ್ದುದು ಬಾಲ್ಯದಿಂದಲೂ ಉಮಾಕುಮಾರಿಯ ಹೊಟ್ಟೆಯನ್ನು ಉರಿಸುತ್ತಿತ್ತು. ಹುಟ್ಟಿ ಬೆಳೆದ ಮನೆಯ ವಾತಾವರಣ ಈ ತೆರನಾದುದು. ಶಾಲೆಯಲ್ಲಿ ಕಲಿಯುವಾಗ ಜತೆಗಾರ್ತಿಯರು ಕಲೆಯುತ್ತಾರೆ. ಮೂರುನಾಲ್ಕು ಹುಡುಗಿಯರು ಗುಂಪು ಕಟ್ಟಿಕೊಳ್ಳುವುದೂ ಸ್ವಾಭಾವಿಕ. ಗೆಳೆತನವು ಈ ಗುಂಪಿನಲ್ಲಿ ಅತಿಯಾಗಿರುತ್ತದೆ. ವಯನ್ನೂ ಅಂತದೇ, ಉಮಾಕುಮಾರಿಯ ಗುಂಪಿನಲ್ಲಿದ್ದ ಇಬ್ಬರು ಹುಡುಗಿಯರು ಗಂಡುಬೀರಿಯರು, Facts of life ಕುರಿತು ಲಕ್ಷಣವಾಗಿ ಮಾತನಾಡಬಲ್ಲರು. ಆಡಿದುದನ್ನು ಮಾಡಿತೋರಿಸುವ ಬಿಚ್ಚೆದೆಯರು. ಮನೆಯಲ್ಲಿ ಅಮ್ಮನಿಂದ ತಿರಸ್ಕೃತವಾದುದರಿಂದಲೋ ಏನೋ ಉಮಾಕುಮಾರಿಗೆ ಗುಂಪಿನಲ್ಲಿ ಹೆಚ್ಚು ಒಲವು ಮೂಡಿತು. ಆದರೆ ಹುಟ್ಟುಗುಣ, ಮನೆಯ ಶಿಸ್ತು, ಉಮಾಕುಮಾರಿಯನ್ನು ಬಿಗಿಯಾದ ಹತೋಟಿಯಲ್ಲಿಟ್ಟಿತು. ಇಬ್ಬರು ಗೆಳತಿಯರು ಹದಿನೈದು ಹದಿನಾರರ ವೇಳೆಗೆ ಮೋಜು ಬಾಳನ್ನು<noinclude></noinclude> 9e9nzacmap4z0tgocjlnth5rggc2xwl ಪುಟ:ಮನಮಂಥನ.pdf/೪೦ 104 62487 313856 131489 2026-04-30T16:50:17Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313856 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಗುಟ್ಟಾಗಿ ನಡೆಸುವುದನ್ನು ಕಂಡು ಉಮಾಕುಮಾರಿಗೆ, ಒಂದೆಡೆ ಅತಿಮತ್ಸರ, ಇನ್ನೊಂದೆಡೆ ಅತಿ ಬೇಸರ, ಜುಗುಪ್ಪೆ. ಕಾಲೇಜಿನ ಓದು ಮುಗಿಸುವಾಗ ಪ್ರೌಢ ವಯಸ್ಸು ಬಂದಿದ್ದುದರಿಂದ, ವಿಷಯದ ಪರಿಚಯವು ಸಾಕಷ್ಟು ಇದ್ದುದರಿಂದ, ಆಸೆ ಆಚಾರ-ಬಯಕೆ ಬಂಧನ- ಇಷ್ಟ ಅನಿಷ್ಟ-ಇವೆಲ್ಲ ದ್ವಂದ್ವಗಳೂ ಕಾಡಲಾರಂಭಿಸಿದ್ದುವು. ಆದರೆ ಓದು, ಡಿಗ್ರಿ ಪಡೆಯಬೇಕು, ಕ್ಲಾಸ್ ಗಿಟ್ಟಸಬೇಕು ಎನ್ನುವ ಧೈಯಗಳೂ ಮನಸ್ಸನ್ನು ಹಿಡಿದಿದ್ದುವು. ಆದಕಾರಣ ದ್ವಂದ್ವವಾದ ಆಸೆ ಆಚಾರ ಇತ್ಯಾದಿಗಳು ಮನಸ್ಸಿನ ಹಗೇವುಗಳಲ್ಲಿ ದೂಡಲ್ಪಟ್ಟಿದ್ದುವು. B.Sc., ಆಯಿತು. ಸಂಗೀತದ ಪ್ರಯತ್ನವೂ ಆಯಿತು. B. Ed. ಕೂಡ ಆಯಿತು. ಮಕ್ಕಳಿಗೆ ಪಾಠವನ್ನು ಕಲಿಸುವ ಕೆಲಸವು ಬರಬರುತ್ತ ಇಷ್ಟವಾಗಿದ್ದಿದ್ದರೂ, ಮನಸ್ಸನ್ನು ಸೆರೆಹಿಡಿಯುವಂತಹ ಧೈಯವಾಗಿರಲಿಲ್ಲ. ಇಂತಹ ಉಮಾಕುಮಾರಿಯ ಮನಸ್ಸಿನಲ್ಲಿ, ಆತನಕ ಮನಸ್ಸಿನ ಹಗೇವುಗಳಲ್ಲಿ ಮರೆಮಾಚಲ್ಪಟ್ಟಿದ್ದ ದ್ವಂದ್ವ ಆಸೆ-ಆಚಾರ ಇತ್ಯಾದಿಗಳು ಎದ್ದು ಬಂದು ಬುದ್ಧಿಯನ್ನು ಒಡೆಯಲಾರಂಭಿಸಿದುವು. ಈ ವಯಸ್ಸಿನ ತರುಣಿಯರಿಗೆ ಆ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಇರುವ ಆತಂಕವು, ಉಗ್ರವಾಯಿತು; ತಳಮಳವಾಯಿತು. ಸೋದರತ್ತೆಯು ಆತ್ಮದಿಂದ ನರಳುತ್ತಿರುವುದನ್ನು ಚಿಕ್ಕಂದಿನಿಂದಲೂ ಕಂಡಿದ್ದಳು. ಬೆನ್ನು ಬಾಗಿಸಿ ಮೂಲೆ ಹಿಡಿದು ಅಸಹಾಯಳಾಗಿ ಘೋರಲು ಕೆಮ್ಮುತ್ತಿದ್ದ ಮುದುಕಿಯು, ಉಮಾಕುಮಾರಿಯ ಮನಸ್ಸಿನಲ್ಲಿ ನಾಟಿ, ಭಯ ಮತ್ತು ಬೇಸರವನ್ನು ಹುಟ್ಟಿಸಿರಲೇಬೇಕು. ಬಾಲ್ಯದ ಆ ನೆನಪು ಹಸಿರಾಗಿಯೇ ಉಳಿದಿದ್ದು, ಮನಸ್ಸಿನ ಆತಂಕವು ದೇಹದ ಅಂಗಗಳಿಗೆ ವಕ್ತಿಸುವಾಗ, ಶ್ವಾಸಕೋಶವನ್ನು ಆರಿಸಿರಲು ಸಾಧ್ಯ. ಆಗ ಮನಸ್ಸಿನ ಆತಂಕವು ಮೂಲ ಕಾರಣಗಳನ್ನು ಬದಿಗಿಟ್ಟು, ಶ್ವಾಸಕೋಶವನ್ನು ಭದ್ರವಾಗಿ ಪಟ್ಟು ಹಿಡಿದವು. ಮೂಲ ಕಾರಣದಿಂದ ಉಂಟಾದ ಆತಂಕಕ್ಕೆ ಶಮನ ಮಾಡುವ ಮಾರ್ಗವು ಇರಲಿಲ್ಲ. ಆದರೆ ಶ್ವಾಸಕೋಶಕ್ಕೆ ಆತಂಕವು ತಗುಲಿಕೊಂಡು ಕಾಡಿದರೆ, ಇದರಿಂದ ಹೀಗಾಗಿದೆ ಎನ್ನುವುದು ತಿಳಿಯುತ್ತದೆ. ಶ್ವಾಸಕೋಶದ ಏರುಪೇರು ಕಾರ್ಯವು ಆತಂಕವನ್ನು ಹಗುರು ಮಾಡುತ್ತದೆ. ಏಕೆಂದರೆ ತಿಳಿಯದೆ ಇದ್ದಾಗ, ಹಗ್ಗವೋ ಹಾವೋ ಎಂಬ ಭಯ. ತಿಳಿದರೆ, ಶ್ವಾಸಕೋಶ ಆಸ್ತ್ರ ಎನ್ನುವ ಒಂದು ರೀತಿಯ ಧೈರ್ಯ. ಓದಿದ ತರುಣಿ, ಜಾಣೆ. ಆದರೂ ಉಸಿರಾಡುವುದು ನಿಂತೇ ಹೋಯಿತು<noinclude></noinclude> 1xo3tqy0roi0bdzc2i6kl4frnythm0v 313925 313856 2026-04-30T17:07:05Z Shreesha Sharma 7840 /* Proofread */ 313925 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೨೧}} ಗುಟ್ಟಾಗಿ ನಡೆಸುವುದನ್ನು ಕಂಡು ಉಮಾಕುಮಾರಿಗೆ, ಒಂದೆಡೆ ಅತಿಮತ್ಸರ, ಇನ್ನೊಂದೆಡೆ ಅತಿ ಬೇಸರ, ಜುಗುಪ್ಸೆ. ಕಾಲೇಜಿನ ಓದು ಮುಗಿಸುವಾಗ ಪ್ರೌಢ ವಯಸ್ಸು ಬಂದಿದ್ದುದರಿಂದ, ವಿಷಯದ ಪರಿಚಯವು ಸಾಕಷ್ಟು ಇದ್ದುದರಿಂದ, ಆಸೆ ಆಚಾರ-ಬಯಕೆ ಬಂಧನ- ಇಷ್ಟ ಅನಿಷ್ಟ-ಇವೆಲ್ಲ ದ್ವಂದ್ವಗಳೂ ಕಾಡಲಾರಂಭಿಸಿದ್ದುವು. ಆದರೆ ಓದು, ಡಿಗ್ರಿ ಪಡೆಯಬೇಕು, ಕ್ಲಾಸ್ ಗಿಟ್ಟಸಬೇಕು ಎನ್ನುವ ಧೈಯಗಳೂ ಮನಸ್ಸನ್ನು ಹಿಡಿದಿದ್ದುವು. ಆದಕಾರಣ ದ್ವಂದ್ವವಾದ ಆಸೆ ಆಚಾರ ಇತ್ಯಾದಿಗಳು ಮನಸ್ಸಿನ ಹಗೇವುಗಳಲ್ಲಿ ದೂಡಲ್ಪಟ್ಟಿದ್ದುವು. B.Sc., ಆಯಿತು. ಸಂಗೀತದ ಪ್ರಯತ್ನವೂ ಆಯಿತು. B. Ed. ಕೂಡ ಆಯಿತು. ಮಕ್ಕಳಿಗೆ ಪಾಠವನ್ನು ಕಲಿಸುವ ಕೆಲಸವು ಬರಬರುತ್ತ ಇಷ್ಟವಾಗಿದ್ದಿದ್ದರೂ, ಮನಸ್ಸನ್ನು ಸೆರೆಹಿಡಿಯುವಂತಹ ಧೈಯವಾಗಿರಲಿಲ್ಲ. ಇಂತಹ ಉಮಾಕುಮಾರಿಯ ಮನಸ್ಸಿನಲ್ಲಿ, ಆತನಕ ಮನಸ್ಸಿನ ಹಗೇವುಗಳಲ್ಲಿ ಮರೆಮಾಚಲ್ಪಟ್ಟಿದ್ದ ದ್ವಂದ್ವ ಆಸೆ-ಆಚಾರ ಇತ್ಯಾದಿಗಳು ಎದ್ದು ಬಂದು ಬುದ್ಧಿಯನ್ನು ಒಡೆಯಲಾರಂಭಿಸಿದುವು. ಈ ವಯಸ್ಸಿನ ತರುಣಿಯರಿಗೆ ಆ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಇರುವ ಆತಂಕವು, ಉಗ್ರವಾಯಿತು; ತಳಮಳವಾಯಿತು. ಸೋದರತ್ತೆಯು ಆತ್ಮದಿಂದ ನರಳುತ್ತಿರುವುದನ್ನು ಚಿಕ್ಕಂದಿನಿಂದಲೂ ಕಂಡಿದ್ದಳು. ಬೆನ್ನು ಬಾಗಿಸಿ ಮೂಲೆ ಹಿಡಿದು ಅಸಹಾಯಳಾಗಿ ಘೋರಲು ಕೆಮ್ಮುತ್ತಿದ್ದ ಮುದುಕಿಯು, ಉಮಾಕುಮಾರಿಯ ಮನಸ್ಸಿನಲ್ಲಿ ನಾಟಿ, ಭಯ ಮತ್ತು ಬೇಸರವನ್ನು ಹುಟ್ಟಿಸಿರಲೇಬೇಕು. ಬಾಲ್ಯದ ಆ ನೆನಪು ಹಸಿರಾಗಿಯೇ ಉಳಿದಿದ್ದು, ಮನಸ್ಸಿನ ಆತಂಕವು ದೇಹದ ಅಂಗಗಳಿಗೆ ವಕ್ತಿಸುವಾಗ, ಶ್ವಾಸಕೋಶವನ್ನು ಆರಿಸಿರಲು ಸಾಧ್ಯ. ಆಗ ಮನಸ್ಸಿನ ಆತಂಕವು ಮೂಲ ಕಾರಣಗಳನ್ನು ಬದಿಗಿಟ್ಟು, ಶ್ವಾಸಕೋಶವನ್ನು ಭದ್ರವಾಗಿ ಪಟ್ಟು ಹಿಡಿದವು. ಮೂಲ ಕಾರಣದಿಂದ ಉಂಟಾದ ಆತಂಕಕ್ಕೆ ಶಮನ ಮಾಡುವ ಮಾರ್ಗವು ಇರಲಿಲ್ಲ. ಆದರೆ ಶ್ವಾಸಕೋಶಕ್ಕೆ ಆತಂಕವು ತಗುಲಿಕೊಂಡು ಕಾಡಿದರೆ, ಇದರಿಂದ ಹೀಗಾಗಿದೆ ಎನ್ನುವುದು ತಿಳಿಯುತ್ತದೆ. ಶ್ವಾಸಕೋಶದ ಏರುಪೇರು ಕಾರ್ಯವು ಆತಂಕವನ್ನು ಹಗುರು ಮಾಡುತ್ತದೆ. ಏಕೆಂದರೆ ತಿಳಿಯದೆ ಇದ್ದಾಗ, ಹಗ್ಗವೋ ಹಾವೋ ಎಂಬ ಭಯ. ತಿಳಿದರೆ, ಶ್ವಾಸಕೋಶ ಆಸ್ತ್ರ ಎನ್ನುವ ಒಂದು ರೀತಿಯ ಧೈರ್ಯ. ಓದಿದ ತರುಣಿ, ಜಾಣೆ. ಆದರೂ ಉಸಿರಾಡುವುದು ನಿಂತೇ ಹೋಯಿತು<noinclude></noinclude> jv535f7woimi1skjmycqboceioacga1 ಪುಟ:ಮನಮಂಥನ.pdf/೪೧ 104 62488 313857 131490 2026-04-30T16:50:30Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313857 proofread-page text/x-wiki <noinclude><pagequality level="1" user="Shreesha Sharma" /></noinclude>وو ಮನಮಂಥನ ಎಂದು ಉಸಿರಾಡುತ್ತಲೇ ಹೇಳುತ್ತಿದ್ದಳು. ಆತಂಕದ ಮಿತಿಮೀರಿದ ಒಂದು ಹಂತದಲ್ಲಿ ವಾಸ್ತವಿಕ ಪರಿಜ್ಞಾನವು ಕುರುಡಾಗುತ್ತದೆ. ಈ ಚಿಹ್ನೆಯಿಂದ ಆತಂಕದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಅಳೆಯಬಹುದು. ಉಮಾಕುಮಾರಿಯ ಆತಂಕವು ಉಗ್ರವಾಗಿದೆ. ತೀವ್ರ ತಳಮಳದ ಮಟ್ಟಕ್ಕೆ ಏರಿದೆ ಎನ್ನುವುದು ಸ್ಪಷ್ಟವಾಯಿತು. ಆಕೆಯ ಚಿಕಿತ್ಸೆಯನ್ನು ನುರಿತ ಮನೋವೈದ್ಯರು ಕೈಗೊಂಡರು. ಆತಂಕ ಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿದರು. ಅಲ್ಲದೆ, ತಾಯಿ ತಂದೆಯರನ್ನೂ ಪ್ರತ್ಯೇಕವಾಗಿ ಕಂಡು 'ವಿಷಯ ಹೀಗಿದೆ. ಮೊಂಡು ಮೊಂಡಾಗಿ ನೀವೇನಾದರೂ ಅಂದು ಆಡಿ ಶಿಕ್ಷಿಸಹೋದರೆ ಅಥವಾ ಮೂದಲಿಸಿದರೆ, ಆಕೆಯ ಮನಸ್ಸು ಮುಂದೆ ಪಲ್ಲಟವೇ ಆಗಬಹುದು. ಘೋರ ರೂಪಿನ ಇತರ ಮಾನಸಿಕ ರೋಗಗಳು ತೊಡರಿಕೊಳ್ಳುತ್ತವೆ.' ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಆರೆಂಟು ತಿಂಗಳುಗಳು ಚಿಕಿತ್ಸೆಯು ಆದನಂತರ, ಉಸಿರಾಟದ ಕಾಟವು ನಿರ್ನಾಮವಾಯಿತು. ಆ ವೇಳೆಗೆ ಕಂಕಣ ಬಲವೂ ಕೂಡಿ ಬಂತು. ಈಗ, ಅಂದರೆ ಒಂದೆರಡು ವರ್ಷಗಳಾದ ಮೇಲೆ ಶ್ರೀಮತಿ ಉಮಾಕುಮಾರಿ, B.Sc., B.Ed. ನೆಮ್ಮದಿಯಿಂದಿದ್ದಾಳೆ. ಆದರೆ ಪುಟ್ಟ ಆತಂಕವೊಂದು ಭಾದಿಸುತ್ತಲೇ ಇದೆ. 'ನನ್ನ ಚೊಚ್ಚಲ ಮಗನಿಗಿಂತ ಸುಂದರವಾದ ಮಗುವು ಪ್ರಪಂಚದಲ್ಲಿ ಎಲ್ಲಿಯಾದರೂ ಇರಲು ಸಾಧ್ಯವೇ?' ಎನ್ನುವ ಆರೋಗ್ಯಕರವಾದ ಆತಂಕ. ೩. ಶ್ವಾಸಕೋಶವು ಬೆಲೂನ್ ಆಗಿಬಿಟ್ಟಿದೆ 'ತತ್‌ಕ್ಷಣ, ಬಾರೋ; ನಮ್ಮ ಶೀಲಾ ತುಂಬಾ ನರಳುತ್ತಾ ಇದ್ದಾಳೆ. ಕಾರ್ ಕಳಿಸಿದ್ದೀನಿ' ಎಂದು ನನ್ನ ಗೆಳೆಯ ಆಬ್ರಹಂ ಫೋನ್ ಮಾಡಿದ. ಮಧ್ಯಾಹ್ನ ೨ರ ಸಮಯ. ದೆವ್ವಗಳೂ, ದೋಭಿಗಳೂ ಮತ್ತು ಡಾಕ್ಟರುಗಳೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ಅಂತಹ ಅಲ್ಪ ವಿರಾಮದಲ್ಲೇ ಇಂತಹ ತುರ್ತು ಕರೆಗಳು, ತುಂಬಾ ಆಪ್ತಮಿತ್ರ ಅಬ್ರಹಂ; ಆದಕಾರಣ ಅವನ ಕರೆಗೆ ಓ ಕೊಡಬೇಕು. ಮಿಲಿಯಾಧೀಶ್ವರ ಅವ, ಆ ಕಾರಣದಿಂದಲೂ ಅಗತ್ಯವಾಗಿ ಹೋಗಬೇಕು. ತುಂಬಿದ ಮನೆ ಅವನದು. ಆ ಮನೆಯಿಂದ ಯಾರಾದರೂ ಒಬ್ಬಿಬ್ಬರು ಪ್ರತಿದಿನವೂ ದವಾಖಾನೆಯಲ್ಲಿ ಹಾಜರಾಗುತ್ತಿದ್ದರು. ಬಿಡುಗೈ ದೊರೆ, ಆಬ್ರಹಂ; ಮನೆಯಲ್ಲಿ ಆಳುಕಾಳು ಮೊದಲುಗೊಂಡು ಯಾರಿಗೆ ಬೇನೆ ಬಂದರೂ ಚಿಕಿತ್ಸೆಗೆ ಕಳುಹಿಸುತ್ತಿದ್ದ.<noinclude></noinclude> 4jhkyee2dqywsejbcq4pbl14xfw53b4 313926 313857 2026-04-30T17:08:08Z Shreesha Sharma 7840 /* Proofread */ 313926 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೨}}{{Right|ಮನಮಂಥನ}} ಎಂದು ಉಸಿರಾಡುತ್ತಲೇ ಹೇಳುತ್ತಿದ್ದಳು. ಆತಂಕದ ಮಿತಿಮೀರಿದ ಒಂದು ಹಂತದಲ್ಲಿ ವಾಸ್ತವಿಕ ಪರಿಜ್ಞಾನವು ಕುರುಡಾಗುತ್ತದೆ. ಈ ಚಿಹ್ನೆಯಿಂದ ಆತಂಕದ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಅಳೆಯಬಹುದು. ಉಮಾಕುಮಾರಿಯ ಆತಂಕವು ಉಗ್ರವಾಗಿದೆ. ತೀವ್ರ ತಳಮಳದ ಮಟ್ಟಕ್ಕೆ ಏರಿದೆ ಎನ್ನುವುದು ಸ್ಪಷ್ಟವಾಯಿತು. ಆಕೆಯ ಚಿಕಿತ್ಸೆಯನ್ನು ನುರಿತ ಮನೋವೈದ್ಯರು ಕೈಗೊಂಡರು. ಆತಂಕ ಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿದರು. ಅಲ್ಲದೆ, ತಾಯಿ ತಂದೆಯರನ್ನೂ ಪ್ರತ್ಯೇಕವಾಗಿ ಕಂಡು 'ವಿಷಯ ಹೀಗಿದೆ. ಮೊಂಡು ಮೊಂಡಾಗಿ ನೀವೇನಾದರೂ ಅಂದು ಆಡಿ ಶಿಕ್ಷಿಸಹೋದರೆ ಅಥವಾ ಮೂದಲಿಸಿದರೆ, ಆಕೆಯ ಮನಸ್ಸು ಮುಂದೆ ಪಲ್ಲಟವೇ ಆಗಬಹುದು. ಘೋರ ರೂಪಿನ ಇತರ ಮಾನಸಿಕ ರೋಗಗಳು ತೊಡರಿಕೊಳ್ಳುತ್ತವೆ.' ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಆರೆಂಟು ತಿಂಗಳುಗಳು ಚಿಕಿತ್ಸೆಯು ಆದನಂತರ, ಉಸಿರಾಟದ ಕಾಟವು ನಿರ್ನಾಮವಾಯಿತು. ಆ ವೇಳೆಗೆ ಕಂಕಣ ಬಲವೂ ಕೂಡಿ ಬಂತು. ಈಗ, ಅಂದರೆ ಒಂದೆರಡು ವರ್ಷಗಳಾದ ಮೇಲೆ ಶ್ರೀಮತಿ ಉಮಾಕುಮಾರಿ, B.Sc., B.Ed. ನೆಮ್ಮದಿಯಿಂದಿದ್ದಾಳೆ. ಆದರೆ ಪುಟ್ಟ ಆತಂಕವೊಂದು ಭಾದಿಸುತ್ತಲೇ ಇದೆ. 'ನನ್ನ ಚೊಚ್ಚಲ ಮಗನಿಗಿಂತ ಸುಂದರವಾದ ಮಗುವು ಪ್ರಪಂಚದಲ್ಲಿ ಎಲ್ಲಿಯಾದರೂ ಇರಲು ಸಾಧ್ಯವೇ?' ಎನ್ನುವ ಆರೋಗ್ಯಕರವಾದ ಆತಂಕ. '''೩. ಶ್ವಾಸಕೋಶವು ಬೆಲೂನ್ ಆಗಿಬಿಟ್ಟಿದೆ''' 'ತತ್‌ಕ್ಷಣ, ಬಾರೋ; ನಮ್ಮ ಶೀಲಾ ತುಂಬಾ ನರಳುತ್ತಾ ಇದ್ದಾಳೆ. ಕಾರ್ ಕಳಿಸಿದ್ದೀನಿ' ಎಂದು ನನ್ನ ಗೆಳೆಯ ಆಬ್ರಹಂ ಫೋನ್ ಮಾಡಿದ. ಮಧ್ಯಾಹ್ನ ೨ರ ಸಮಯ. ದೆವ್ವಗಳೂ, ದೋಭಿಗಳೂ ಮತ್ತು ಡಾಕ್ಟರುಗಳೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ಅಂತಹ ಅಲ್ಪ ವಿರಾಮದಲ್ಲೇ ಇಂತಹ ತುರ್ತು ಕರೆಗಳು, ತುಂಬಾ ಆಪ್ತಮಿತ್ರ ಅಬ್ರಹಂ; ಆದಕಾರಣ ಅವನ ಕರೆಗೆ ಓ ಕೊಡಬೇಕು. ಮಿಲಿಯಾಧೀಶ್ವರ ಅವ, ಆ ಕಾರಣದಿಂದಲೂ ಅಗತ್ಯವಾಗಿ ಹೋಗಬೇಕು. ತುಂಬಿದ ಮನೆ ಅವನದು. ಆ ಮನೆಯಿಂದ ಯಾರಾದರೂ ಒಬ್ಬಿಬ್ಬರು ಪ್ರತಿದಿನವೂ ದವಾಖಾನೆಯಲ್ಲಿ ಹಾಜರಾಗುತ್ತಿದ್ದರು. ಬಿಡುಗೈ ದೊರೆ, ಆಬ್ರಹಂ; ಮನೆಯಲ್ಲಿ ಆಳುಕಾಳು ಮೊದಲುಗೊಂಡು ಯಾರಿಗೆ ಬೇನೆ ಬಂದರೂ ಚಿಕಿತ್ಸೆಗೆ ಕಳುಹಿಸುತ್ತಿದ್ದ.<noinclude></noinclude> b1kabxwzaeeyvgbqv0lw5jn750x1rz6 ಪುಟ:ಮನಮಂಥನ.pdf/೪೨ 104 62489 313858 131491 2026-04-30T16:50:43Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313858 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ೨೩ ಎಷ್ಟು ಖರ್ಚಾದರೂ ಚಿಂತೆ ಇಲ್ಲ ಎನ್ನುತ್ತಿದ್ದ. ಈ ಎಲ್ಲ ಕಾರಣಗಳಿಂದ, ದೇವರನ್ನೊಬ್ಬನನ್ನು ಬಿಟ್ಟು ಇನ್ನು ಯಾರನ್ನೂ ಶಪಿಸದೆ, ಅವನ ಮನೆಗೆ, ಆ ಹೊತ್ತಿಗೆ ಬಂದು ಸಿದ್ಧವಾಗಿದ್ದ ಕಾರಿನಲ್ಲಿ ಹೋದೆ. ಶೀಲಾ ಅವನ ಚೊಚ್ಚಲು ಮಗಳು. ಹದಿನೆಂಟರ ಪ್ರಾಯ. ಮೂರು ಜನ ತಂಗಿಯರೂ, ನಾಲ್ವರು ತಮ್ಮಂದಿರೂ ಇದ್ದ ನಂದಗೋಕುಲ, ಆ ಮನೆ. ಅಂದ ಮೇಲೆ ಶೀಲಾಳನ್ನ ಅತಿಮುದ್ದಿನಿಂದ ಏನೂ ಸಾಕಿರಲಿಲ್ಲ, ಅವಳ ಅಪ್ಪ ಅಮ್ಮ. ಡಿಗ್ರಿ ಪರೀಕ್ಷೆಗೆ ಹೋಂಸೈನ್ಸ್ ತೆಗೆದುಕೊಂಡು ಓದುತ್ತಿದ್ದಳು. ಸಾಕಷ್ಟು ಜಾಣೆ ಕೂಡ. ಅವಳೇ ತನಗಾದುದರ ವರದಿಯನ್ನು ಒಪ್ಪಿಸಿದಳು. 'ಡಾಕ್ಟರೆ' ಇವತ್ತು ಕಾಲೇಜಿಗೆ ರಜ ಇತ್ತು. ಊಟಕ್ಕೆ ವಿರಾಮವಾಗಿ ಕೂತಾಗ, ಮಿಡಿಮಾವಿನ ಉಪ್ಪಿನಕಾಯೂ ಘಮ ಘಮ ಅಂತಿತ್ತು. ಸಂಕೋಚ ಪಡದೆ ನೀವು ಉಣೋ ಹಾಗೆ ನಾನೂ ತಿಂದೆ. ಉಂಡಾಗಲೇ ಎರಡು ಗಂಟೆಗಳ ಮೇಲಾಯಿತು. ಇಷ್ಟು ಹೊತ್ತಿಗೆ ಆಹಾರವೆಲ್ಲಾ ಹೊಟ್ಟೆಯಿಂದ ಕರುಳಿಗೆ ಇಳಿದಿರಲೇಬೇಕು. ಈಗ ಹತ್ತು ಹದಿನೈದು ನಿಮಿಷಗಳಿಂದ ತೆಗೆದುಕೊಂಡ ಉಸಿರು ಶ್ವಾಸಕೋಶಗಳನ್ನು ಬೆಲೂನಿನಂತೆ ಉಬ್ಬಿಸುತ್ತದೆ. ಆದರೆ ಎಷ್ಟು ಪ್ರಯಾಸ ಪಟ್ಟರೂ ಉಸಿರುಹೊರಕ್ಕೆ ಬರುವುದೇ ಇಲ್ಲ' ಎಂದಳು. ತಾಯ ಗರ್ಭದಲ್ಲಿ ಆಕೆ ಅವತರಿಸಿದಾಗಿನಿಂದ, ಅವಳ ಪರಿಚಯವು ನನಗಿತ್ತು. ನನ್ನನ್ನು ಕಂಡರೆ ಬಲು ಸದರ, ಸ್ವಲ್ಪ ಗೌರವವೂ ಮಿಶ್ರಿತವಾಗಿದ್ದಿರಬಹುದು. ನನ್ನ ಜೊತೆಯಲ್ಲಿ ಎಷ್ಟೋ ಬಾರಿ ಊಟ ಮಾಡಿದ್ದ ಆಕೆ, ಹಾಗೆ ಸಾಮತಿಯನ್ನು ಕೊಟ್ಟಿದ್ದಳು. ಸ್ವಲ್ಪ ತುಂಟ ಸ್ವಭಾವದ ಹುಡುಗಿ. ಚಿಕ್ಕಂದಿನಿಂದಲೂ ಆಕೆಯ ದೇಹಸ್ಥಿತಿಯ ವಿವರಗಳು ಚೆನ್ನಾಗಿ ಗೊತ್ತಿತ್ತು. ದೇಹಾರೋಗ್ಯವು ಅತ್ಯಂತ ತೃಪ್ತಿಕರವಾಗಿದೆ ಎನ್ನುವುದೂ ತಿಳಿದಿತ್ತು. ಶ್ರೀಮಂತ ಮನೆಯಾಗಿದ್ದರಿಂದ, ಅಪ್ಪ ಅಮ್ಮ ಅತಿ ಮುದ್ದು ಮಾಡದೆ ಇದ್ದರೂ, ಅವಳು ಬಯಸಿದ್ದನ್ನು ಪೂರೈಸುತ್ತಿದ್ದರು. ಕಾಲೇಜು ಸೇರಿದ ಮೇಲೆ ಭರತನಾಟ್ಯದ ಮೇಲೆ ಅವಳಿಗೆ ಖಯಾಲಿ ತಿರುಗಿತು. ಭರತನಾಟ್ಯ ಪ್ರವೀಣೆಯಾಗಬೇಕು, ಪ್ರಪಂಚ ಪರ್ಯಟನವನ್ನು ಮಾಡಬೇಕು. ಊರುಕೇರಿಗಳ ಪತ್ರಿಕೆಗಳಲ್ಲಿ ತನ್ನ ಫೋಟೋ ಮೆರೆಯಬೇಕು ; ಈ ಹೆಬ್ಬಯಕೆಯು ತೀವ್ರವಾಯಿತು. ಆ ತನಕ ತಾನು ಕೇಳಿದುದನ್ನೆಲ್ಲಾ ತಾಯ್ತಂದೆಯರು ನಡೆಸಿಕೊಟ್ಟಿದ್ದರು. ಆದರೆ ಈ ಹಂಬಲಕ್ಕೆ ತುಂಡು ಹಾಕಿದರು. 'ಕಾಲು ತೊಡೆಗಳನ್ನು ಎಲ್ಲರೆದುರಿಗೂ ಕೊಂಕಿಸಿಕೊಂಡು, ಕುಣಿದು ನೀನೇನೂ ಸಂಪಾದಿಸಬೇಕಾಗಿಲ್ಲ. ಮದುವೆಯಾಗಿ ಎಲ್ಲರಂತೆ ಮಾನವಾಗಿ<noinclude></noinclude> n5eg30p7bh5wk7u0ekk1uq9nbv89e91 313927 313858 2026-04-30T17:09:06Z Shreesha Sharma 7840 /* Proofread */ 313927 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೨೩}} ಎಷ್ಟು ಖರ್ಚಾದರೂ ಚಿಂತೆ ಇಲ್ಲ ಎನ್ನುತ್ತಿದ್ದ. ಈ ಎಲ್ಲ ಕಾರಣಗಳಿಂದ, ದೇವರನ್ನೊಬ್ಬನನ್ನು ಬಿಟ್ಟು ಇನ್ನು ಯಾರನ್ನೂ ಶಪಿಸದೆ, ಅವನ ಮನೆಗೆ, ಆ ಹೊತ್ತಿಗೆ ಬಂದು ಸಿದ್ಧವಾಗಿದ್ದ ಕಾರಿನಲ್ಲಿ ಹೋದೆ. ಶೀಲಾ ಅವನ ಚೊಚ್ಚಲು ಮಗಳು. ಹದಿನೆಂಟರ ಪ್ರಾಯ. ಮೂರು ಜನ ತಂಗಿಯರೂ, ನಾಲ್ವರು ತಮ್ಮಂದಿರೂ ಇದ್ದ ನಂದಗೋಕುಲ, ಆ ಮನೆ. ಅಂದ ಮೇಲೆ ಶೀಲಾಳನ್ನ ಅತಿಮುದ್ದಿನಿಂದ ಏನೂ ಸಾಕಿರಲಿಲ್ಲ, ಅವಳ ಅಪ್ಪ ಅಮ್ಮ. ಡಿಗ್ರಿ ಪರೀಕ್ಷೆಗೆ ಹೋಂಸೈನ್ಸ್ ತೆಗೆದುಕೊಂಡು ಓದುತ್ತಿದ್ದಳು. ಸಾಕಷ್ಟು ಜಾಣೆ ಕೂಡ. ಅವಳೇ ತನಗಾದುದರ ವರದಿಯನ್ನು ಒಪ್ಪಿಸಿದಳು. 'ಡಾಕ್ಟರೆ' ಇವತ್ತು ಕಾಲೇಜಿಗೆ ರಜ ಇತ್ತು. ಊಟಕ್ಕೆ ವಿರಾಮವಾಗಿ ಕೂತಾಗ, ಮಿಡಿಮಾವಿನ ಉಪ್ಪಿನಕಾಯೂ ಘಮ ಘಮ ಅಂತಿತ್ತು. ಸಂಕೋಚ ಪಡದೆ ನೀವು ಉಣೋ ಹಾಗೆ ನಾನೂ ತಿಂದೆ. ಉಂಡಾಗಲೇ ಎರಡು ಗಂಟೆಗಳ ಮೇಲಾಯಿತು. ಇಷ್ಟು ಹೊತ್ತಿಗೆ ಆಹಾರವೆಲ್ಲಾ ಹೊಟ್ಟೆಯಿಂದ ಕರುಳಿಗೆ ಇಳಿದಿರಲೇಬೇಕು. ಈಗ ಹತ್ತು ಹದಿನೈದು ನಿಮಿಷಗಳಿಂದ ತೆಗೆದುಕೊಂಡ ಉಸಿರು ಶ್ವಾಸಕೋಶಗಳನ್ನು ಬೆಲೂನಿನಂತೆ ಉಬ್ಬಿಸುತ್ತದೆ. ಆದರೆ ಎಷ್ಟು ಪ್ರಯಾಸ ಪಟ್ಟರೂ ಉಸಿರುಹೊರಕ್ಕೆ ಬರುವುದೇ ಇಲ್ಲ' ಎಂದಳು. ತಾಯ ಗರ್ಭದಲ್ಲಿ ಆಕೆ ಅವತರಿಸಿದಾಗಿನಿಂದ, ಅವಳ ಪರಿಚಯವು ನನಗಿತ್ತು. ನನ್ನನ್ನು ಕಂಡರೆ ಬಲು ಸದರ, ಸ್ವಲ್ಪ ಗೌರವವೂ ಮಿಶ್ರಿತವಾಗಿದ್ದಿರಬಹುದು. ನನ್ನ ಜೊತೆಯಲ್ಲಿ ಎಷ್ಟೋ ಬಾರಿ ಊಟ ಮಾಡಿದ್ದ ಆಕೆ, ಹಾಗೆ ಸಾಮತಿಯನ್ನು ಕೊಟ್ಟಿದ್ದಳು. ಸ್ವಲ್ಪ ತುಂಟ ಸ್ವಭಾವದ ಹುಡುಗಿ. ಚಿಕ್ಕಂದಿನಿಂದಲೂ ಆಕೆಯ ದೇಹಸ್ಥಿತಿಯ ವಿವರಗಳು ಚೆನ್ನಾಗಿ ಗೊತ್ತಿತ್ತು. ದೇಹಾರೋಗ್ಯವು ಅತ್ಯಂತ ತೃಪ್ತಿಕರವಾಗಿದೆ ಎನ್ನುವುದೂ ತಿಳಿದಿತ್ತು. ಶ್ರೀಮಂತ ಮನೆಯಾಗಿದ್ದರಿಂದ, ಅಪ್ಪ ಅಮ್ಮ ಅತಿ ಮುದ್ದು ಮಾಡದೆ ಇದ್ದರೂ, ಅವಳು ಬಯಸಿದ್ದನ್ನು ಪೂರೈಸುತ್ತಿದ್ದರು. ಕಾಲೇಜು ಸೇರಿದ ಮೇಲೆ ಭರತನಾಟ್ಯದ ಮೇಲೆ ಅವಳಿಗೆ ಖಯಾಲಿ ತಿರುಗಿತು. ಭರತನಾಟ್ಯ ಪ್ರವೀಣೆಯಾಗಬೇಕು, ಪ್ರಪಂಚ ಪರ್ಯಟನವನ್ನು ಮಾಡಬೇಕು. ಊರುಕೇರಿಗಳ ಪತ್ರಿಕೆಗಳಲ್ಲಿ ತನ್ನ ಫೋಟೋ ಮೆರೆಯಬೇಕು ; ಈ ಹೆಬ್ಬಯಕೆಯು ತೀವ್ರವಾಯಿತು. ಆ ತನಕ ತಾನು ಕೇಳಿದುದನ್ನೆಲ್ಲಾ ತಾಯ್ತಂದೆಯರು ನಡೆಸಿಕೊಟ್ಟಿದ್ದರು. ಆದರೆ ಈ ಹಂಬಲಕ್ಕೆ ತುಂಡು ಹಾಕಿದರು. 'ಕಾಲು ತೊಡೆಗಳನ್ನು ಎಲ್ಲರೆದುರಿಗೂ ಕೊಂಕಿಸಿಕೊಂಡು, ಕುಣಿದು ನೀನೇನೂ ಸಂಪಾದಿಸಬೇಕಾಗಿಲ್ಲ. ಮದುವೆಯಾಗಿ ಎಲ್ಲರಂತೆ ಮಾನವಾಗಿ<noinclude></noinclude> 9syynlfeu1g7tpss45p5xw78omzta5b ಪುಟ:ಮನಮಂಥನ.pdf/೪೩ 104 62490 313859 131492 2026-04-30T16:50:54Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313859 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಬಾಳು' ಎಂದವರು ಖಡಾಖಂಡಿತವಾಗಿ ಹೇಳಿದ್ದರು. ಮೂರು ದಿನಗಳು ಊಟ ಬಿಟ್ಟು ಶೀಲಾ ರಂಪ ಹೂಡಿದ್ದಳು. ಅವಳನ್ನ ಸಮಾಧಾನಪಡಿಸಲು ನನ್ನನ್ನು ಕರೆಸಿದ್ದರು. ವಿಷಯವನ್ನು ಕೇಳಿ ತಿಳಿದುಕೊಂಡ ಮೇಲೆ ಖಾಜಿ ನ್ಯಾಯವನ್ನು ಮಾಡಿದ್ದೆ. 'ಒಂದು ವರ್ಷ ಭರತನಾಟ್ಯವನ್ನು ಮನೆಯಲ್ಲಿ ಅಭ್ಯಾಸ ಮಾಡಲಿ. ಹೆಣ್ಣಿನ ದೇಹಕ್ಕೆ ಭರತನಾಟ್ಯವು ಅತ್ಯುತ್ತಮವಾದ ಮತ್ತು ಪರಿಪೂರ್ಣವಾದ ವ್ಯಾಯಾಮ, ಆ ದೃಷ್ಟಿಯಿಂದ ಶೀಲಾ ನಾಟ್ಯಾಭ್ಯಾಸವನ್ನು ಮಾಡಲಿ. ಆನಂತರ ರಂಗಪ್ರವೇಶವನ್ನು ಬಹಿರಂಗವಾಗಿ ಮಾಡಬೇಕೇ, ಬೇಡವೇ, ಎನ್ನುವುದನ್ನು ನಿರ್ಧರಿಸೋಣ' ಎಂದು ಸಲಹೆಯನ್ನು ಮಾಡಿದ್ದೆ. ಶೀಲಾ ಒಪ್ಪಿದ್ದಳು. ತಾಯ್ತಂದೆಯರೂ ಕೂಡ. ಹಟಮಾರಿತನವು ಶೀಲಾಳಲ್ಲಿ ಅಷ್ಟು ದೃಢವಾಗಿದೆ ಎನ್ನುವುದು ಆಗಲೇ ನನಗೆ ತಿಳಿದಿದ್ದು, ಹಟ ಹಿಡಿದು ವಾದಮಾಡಿದಾಗ ಅವಳ ಕೆನ್ನೆಗಳೆಲ್ಲಾ ಕೆಂಪೇರಿದ್ದುವು. ತುಟಿಗಳು ಥರಥರ ನಡುಗುತ್ತಿದ್ದುವು. ಮೂಗಿನ ಹೊಳ್ಳೆಗಳು ಕಂಪಿಸುತ್ತಿದ್ದುವು. ಅಗತ್ಯ ಬಿದ್ದರೆ, ಅವಕಾಶ ಸಿಕ್ಕರೆ ಕೈಮಾಡುವುದಕ್ಕೂ ಅವಳು ಹಿಂತೆಗೆಯುವುದಿಲ್ಲ ಎಂದು ಅನಿಸಿತ್ತು. ಇವೆಲ್ಲವೂ ಶೀಲಾಳನ್ನು ಈಗ ಕಂಡಾಗ, ಸ್ಮರಣೆಯಲ್ಲಿ ಮಿಂಚಿದುವು. “ಅಜೀರ್ಣದಿಂದ, ಗಾಳಿ ಹೆಚ್ಚಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗಿದೆ. ಅದು ಡೈಯಾಪಂ ಅನ್ನು ಒತ್ತಿ ಏರಿಸಿದ ಹಾಗಾಗಿ ಉಸಿರು ಹೊರಬರಲು ಅಡಚಣೆ ಯಾದಂತೆ ಆಗಿದೆ. ಆದರೆ ಫೋನ್ ಮಾಡಿ ತುರ್ತು ಕರೆಸುವ ಪ್ರಸಂಗ ಇದಲ್ಲವಲ್ಲ! ನನ್ನ ಯಾಕೆ ಸತಾಯಿಸಿದೆ, ಈ ಹೊತ್ತಿನಲ್ಲಿ' ಎಂದೆ. ಹೀಗನ್ನುವಾಗ ಅವಳ ನಾಡಿಪರೀಕ್ಷೆಯನ್ನು ಮಾಡುತ್ತಿದ್ದೆ. ಕೆಟ್ಟ ಕನಸು ಕಂಡು, ಬೆದರಿ ಎದ್ದವರ ನಾಡಿ ಬಡಿತದಂತೆ ಮಿಡಿಯುತ್ತಿತ್ತು. 'ಉಸಿರು ಇಳಿಯಲಿಲ್ಲ. ಏಕೆ? ಎಂದು ಹೆದರಿಕೆಯಾಯಿತು. ಏನಾದರೂ ಬಂದಿದೆಯೇನೋ ಎಂದು ಅನಿಸಿತು. ಯಾವ ವಯಸ್ಸಿನಲ್ಲಾದರೂ ಹಾರ್ಟ್ ಅಟಾಕ್ ಬರಬಹುದು ಎಂದು ಮಾಸ ಪತ್ರಿಕೆಗಳಲ್ಲಿ ಓದಿದ್ದ ನೆನಪಾಯಿತು. ಹೆದರಿಕೆಯೂ ಇನ್ನೂ ಹೆಚ್ಚಾಯಿತು. ಏನೇ ಆಗಲಿ, ನಿಮಗೆ ಹೇಳಿಬಿಡುವುದು ವಾಸಿ ಅಂತ, ಕಾರ್ ಕಳಿಸಪ್ಪ ಎಂದು ಅಪ್ಪನಿಗೆ ಹೇಳಿದೆ.' ಎಂದಳು. 'ಈ ವಯಸ್ಸಿನಲ್ಲಿ ನಿನಗೆ ತಗಲುವ ಹಾರ್ಟ್ ಅಟಾಕ್, ಬೇರೆ ರೀತಿಯದು, ಕಣೇ! ಸ್ವೀಟ್‌ಹಾರ್ಟ್ ಅಟಾಕ್ ಆಗಬಹುದು. ಆ ಅಟಾಕಿಗೆ ನನ್ನಲ್ಲಿ ಔಷಧಿ ಇಲ್ಲ ಕಣಮ್ಮಾ !' ಎಂದು ನಿಧಾನವಾಗಿ ಗಂಭೀರವಾಗಿ ಹೇಳಿದೆನಾದರೂ,<noinclude></noinclude> 63gbt0qxbf98upsyabusn0kukxxasla 314163 313859 2026-05-01T02:15:22Z Shreelatha.Halemane 7642 /* Proofread */ 314163 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೪}}{{Right|ಮನಮಂಥನ}} ಬಾಳು' ಎಂದವರು ಖಡಾಖಂಡಿತವಾಗಿ ಹೇಳಿದ್ದರು. ಮೂರು ದಿನಗಳು ಊಟ ಬಿಟ್ಟು ಶೀಲಾ ರಂಪ ಹೂಡಿದ್ದಳು. ಅವಳನ್ನ ಸಮಾಧಾನಪಡಿಸಲು ನನ್ನನ್ನು ಕರೆಸಿದ್ದರು. ವಿಷಯವನ್ನು ಕೇಳಿ ತಿಳಿದುಕೊಂಡ ಮೇಲೆ ಖಾಜಿ ನ್ಯಾಯವನ್ನು ಮಾಡಿದ್ದೆ. 'ಒಂದು ವರ್ಷ ಭರತನಾಟ್ಯವನ್ನು ಮನೆಯಲ್ಲಿ ಅಭ್ಯಾಸ ಮಾಡಲಿ. ಹೆಣ್ಣಿನ ದೇಹಕ್ಕೆ ಭರತನಾಟ್ಯವು ಅತ್ಯುತ್ತಮವಾದ ಮತ್ತು ಪರಿಪೂರ್ಣವಾದ ವ್ಯಾಯಾಮ, ಆ ದೃಷ್ಟಿಯಿಂದ ಶೀಲಾ ನಾಟ್ಯಾಭ್ಯಾಸವನ್ನು ಮಾಡಲಿ. ಆನಂತರ ರಂಗಪ್ರವೇಶವನ್ನು ಬಹಿರಂಗವಾಗಿ ಮಾಡಬೇಕೇ, ಬೇಡವೇ, ಎನ್ನುವುದನ್ನು ನಿರ್ಧರಿಸೋಣ' ಎಂದು ಸಲಹೆಯನ್ನು ಮಾಡಿದ್ದೆ. ಶೀಲಾ ಒಪ್ಪಿದ್ದಳು. ತಾಯ್ತಂದೆಯರೂ ಕೂಡ. ಹಟಮಾರಿತನವು ಶೀಲಾಳಲ್ಲಿ ಅಷ್ಟು ದೃಢವಾಗಿದೆ ಎನ್ನುವುದು ಆಗಲೇ ನನಗೆ ತಿಳಿದಿದ್ದು, ಹಟ ಹಿಡಿದು ವಾದಮಾಡಿದಾಗ ಅವಳ ಕೆನ್ನೆಗಳೆಲ್ಲಾ ಕೆಂಪೇರಿದ್ದುವು. ತುಟಿಗಳು ಥರಥರ ನಡುಗುತ್ತಿದ್ದುವು. ಮೂಗಿನ ಹೊಳ್ಳೆಗಳು ಕಂಪಿಸುತ್ತಿದ್ದುವು. ಅಗತ್ಯ ಬಿದ್ದರೆ, ಅವಕಾಶ ಸಿಕ್ಕರೆ ಕೈಮಾಡುವುದಕ್ಕೂ ಅವಳು ಹಿಂತೆಗೆಯುವುದಿಲ್ಲ ಎಂದು ಅನಿಸಿತ್ತು. ಇವೆಲ್ಲವೂ ಶೀಲಾಳನ್ನು ಈಗ ಕಂಡಾಗ, ಸ್ಮರಣೆಯಲ್ಲಿ ಮಿಂಚಿದುವು. “ಅಜೀರ್ಣದಿಂದ, ಗಾಳಿ ಹೆಚ್ಚಾಗಿ ಹೊಟ್ಟೆಯಲ್ಲಿ ಉತ್ಪತ್ತಿಯಾಗಿದೆ. ಅದು ಡೈಯಾಪಂ ಅನ್ನು ಒತ್ತಿ ಏರಿಸಿದ ಹಾಗಾಗಿ ಉಸಿರು ಹೊರಬರಲು ಅಡಚಣೆ ಯಾದಂತೆ ಆಗಿದೆ. ಆದರೆ ಫೋನ್ ಮಾಡಿ ತುರ್ತು ಕರೆಸುವ ಪ್ರಸಂಗ ಇದಲ್ಲವಲ್ಲ! ನನ್ನ ಯಾಕೆ ಸತಾಯಿಸಿದೆ, ಈ ಹೊತ್ತಿನಲ್ಲಿ' ಎಂದೆ. ಹೀಗನ್ನುವಾಗ ಅವಳ ನಾಡಿಪರೀಕ್ಷೆಯನ್ನು ಮಾಡುತ್ತಿದ್ದೆ. ಕೆಟ್ಟ ಕನಸು ಕಂಡು, ಬೆದರಿ ಎದ್ದವರ ನಾಡಿ ಬಡಿತದಂತೆ ಮಿಡಿಯುತ್ತಿತ್ತು. 'ಉಸಿರು ಇಳಿಯಲಿಲ್ಲ. ಏಕೆ? ಎಂದು ಹೆದರಿಕೆಯಾಯಿತು. ಏನಾದರೂ ಬಂದಿದೆಯೇನೋ ಎಂದು ಅನಿಸಿತು. ಯಾವ ವಯಸ್ಸಿನಲ್ಲಾದರೂ ಹಾರ್ಟ್ ಅಟಾಕ್ ಬರಬಹುದು ಎಂದು ಮಾಸ ಪತ್ರಿಕೆಗಳಲ್ಲಿ ಓದಿದ್ದ ನೆನಪಾಯಿತು. ಹೆದರಿಕೆಯೂ ಇನ್ನೂ ಹೆಚ್ಚಾಯಿತು. ಏನೇ ಆಗಲಿ, ನಿಮಗೆ ಹೇಳಿಬಿಡುವುದು ವಾಸಿ ಅಂತ, ಕಾರ್ ಕಳಿಸಪ್ಪ ಎಂದು ಅಪ್ಪನಿಗೆ ಹೇಳಿದೆ.' ಎಂದಳು. 'ಈ ವಯಸ್ಸಿನಲ್ಲಿ ನಿನಗೆ ತಗಲುವ ಹಾರ್ಟ್ ಅಟಾಕ್, ಬೇರೆ ರೀತಿಯದು, ಕಣೇ! ಸ್ವೀಟ್‌ಹಾರ್ಟ್ ಅಟಾಕ್ ಆಗಬಹುದು. ಆ ಅಟಾಕಿಗೆ ನನ್ನಲ್ಲಿ ಔಷಧಿ ಇಲ್ಲ ಕಣಮ್ಮಾ !' ಎಂದು ನಿಧಾನವಾಗಿ ಗಂಭೀರವಾಗಿ ಹೇಳಿದೆನಾದರೂ,<noinclude></noinclude> oq7l2mp9awvqilnyeur56v3drwucwhq ಪುಟ:ಮನಮಂಥನ.pdf/೪೪ 104 62491 313860 131493 2026-04-30T16:51:07Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313860 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 9% ಯಾಕೆ ಇಷ್ಟು ಆತಂಕ ಪಡುತ್ತಿದ್ದಾಳೆ? ಬೆಲೂನ್ ಆಗಿದೆ ಶ್ವಾಸಕೋಶ ಅಂತ ಯಾಕೆ ಅನ್ನುತ್ತಿದ್ದಾಳೆ ? ಇಷ್ಟು ತೀವ್ರವಾದ ಆತಂಕಕ್ಕೆ ಕಾರಣವೇನಿರಬಹುದು? ಎಂದು ಯೋಚಿಸುತ್ತಿದ್ದೆ. 'ಊಟವಾದ ಮೇಲೆ ಏನು ಮಾಡಿದೆ ? ಓದುತ್ತಿದ್ದೆಯಾ ? ಮಲಗಿ ಬಿಟ್ಟೆಯಾ ?' ಎಂದು ಕೇಳಿದೆ. 'ಪೇಪರ್ ಓದುತ್ತಾ ಆರಾಂ ಕುರ್ಚಿಯ ಮೇಲೆ ಮಲಗಿದ್ದೆ. ಸ್ವಲ್ಪ ಝಂಪು ಬಂದಿದ್ದರೂ ಬಂದಿದ್ದಿರಬಹುದು. ಯಾಕೆ ನೀವು ಕೇಳಿದ್ದೀರಿ ಎನ್ನುವುದೂ ಗೊತ್ತಾಯಿತು. ರೊಂಪು ಬಂದಿದ್ದಾಗ ಕೆಟ್ಟ ಕನಸು ಬಿದ್ದಿದ್ದರೂ ಇರಬಹುದು. ಆದರೆ ಈಗ ನೆನಪಿಲ್ಲ ಉಸಿರು ಇಳಿಯದೆ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬುತ್ತಿವೆ ಎಂದು ಹಠಾತ್ತನೆ ತೋರಿತು. ಆಗ ಎಚ್ಚರವಾಗಿಯೇ ಇದ್ದೆ. ತುಂಬಾ ಭಯವೂ ಆಯಿತು. 'ಅಮ್ಮಾ, ಅಮ್ಮಾ ಎಂದು ಕರೆದೆ' ಎಂದಳು. 'ಅಷ್ಟೇ ಕಣೆ ಶೀಲಾ ! ಯಾವುದೋ ಕೆಟ್ಟ ಕನಸು ಬಿದ್ದರಬೇಕು. ದೆವ್ವದ ಕತೆಯನ್ನೋ ಕಳ್ಳನ ಕತೆಯನ್ನೋ ಯಾರೋ ಹೇಳಿದ್ದಿರಬೇಕು. ಅದು ಕನಸಿನಲ್ಲಿ ಚಿತ್ರವಿಚಿತ್ರವಾಗಿ ರೂಪು ತಾಳಿ ಗಾಬರಿ ಪಡೆಸಿರಬೇಕು. ಈಗ ಟ್ರಾಂಕ್ವಿಲೈಸರ್ ಮಾತ್ರೆಯೊಂದನ್ನು ಕೊಡುತ್ತೇನೆ, ಅದನ್ನು ನುಂಗು, ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ, ರಾತ್ರಿ ಅರೆಹೊಟ್ಟೆ ಊಟಮಾಡು' ಎಂದು ಧೈರ್ಯವನ್ನು ಹೇಳಿ ಹಿಂತಿರುಗಿದೆ. ವಿವರಣೆಯು ಸರಿ ಎಂದೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಬೇರೆ ಯಾವ ಕಾರಣವೂ ತೋಚಿರಲಿಲ್ಲ. ಮತ್ತೇನು ತಾನೆ ಮಾಡಲು ಸಾಧ್ಯ ಇದಾದ ಮೇಲೆ ಶ್ವಾಸಕೋಶಗಳು ಬೆಲೂನ್ ಉಬ್ಬುವಂತಾಗುವುದು ಆರು ದಿನಗಳಿಗೊಮ್ಮೆ ಮೂರು ದಿನಗಳಿಗೊಮ್ಮೆ ಬರಲಾರಂಭವಾಯಿತು. ನಗುನಗುತ್ತಿದ್ದ ಸ್ವಲ್ಪ ಜುಲುಮಿನ ಶೀಲಾ, ಈಗೀಗ ಮೇಲೆ ಕಪ್ಪೆ ಬಿದ್ದು ಅಂಜಿದವರಂತೆ, ಆತಂಕಮಯವಾಗಿದ್ದಳು. 'ಮನೋವೈದ್ಯರ ಸಲಹೆಯು ಅಗತ್ಯ. ಹೀಗೆಯೇ ಇದನ್ನು ಬಿಡಬಾರದು. ಮುಂದೆ ಇತರ ಮಾನಸಿಕ ಬೇನೆಗಳು ಜತೆ ಬಂದು ತೊಡರಿಕೊಳ್ಳಬಹುದು' ಎಂದು ಆಬ್ರಹಂನಿಗೂ ಅವನ ಹೆಂಡತಿಗೂ ಇನ್ನಿಲ್ಲದ ಹಾಗೆ ಹೇಳಿದೆ. ಹಲವಾರು ನಿದರ್ಶನಗಳನ್ನೂ ಕೊಟ್ಟೆ. ದಂಪತಿಗಳು ಒಪ್ಪಲೇ ಇಲ್ಲ. 'ಬೇಗ ಮದುವೆಯನ್ನು ಮಾಡಿ ಬಿಡ್ತೀನಿ. ಕೈಲೊಂದು ಸೊಂಟದಲ್ಲೊಂದು ಮಗುವಿದ್ದರೆ, ಉಸಿರಿಳಿಯುವುದೂ ಏರುವುದೂ, ಕೋಶಗಳು ಬೆಲೂನ್ ಆಗುವುದೂ ಎಲ್ಲವೂ ಮರೆತು ಹೋಗುತ್ತೆ' ಎಂದವರು ಖಡಾಖಂಡಿತವಾಗಿ ಹೇಳಿಬಿಟ್ಟರು.<noinclude></noinclude> e91p3xw4bn6kmvr6virl3z2grmwkdi3 314165 313860 2026-05-01T02:16:20Z Shreelatha.Halemane 7642 /* Proofread */ 314165 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೨೫}} ಯಾಕೆ ಇಷ್ಟು ಆತಂಕ ಪಡುತ್ತಿದ್ದಾಳೆ? ಬೆಲೂನ್ ಆಗಿದೆ ಶ್ವಾಸಕೋಶ ಅಂತ ಯಾಕೆ ಅನ್ನುತ್ತಿದ್ದಾಳೆ ? ಇಷ್ಟು ತೀವ್ರವಾದ ಆತಂಕಕ್ಕೆ ಕಾರಣವೇನಿರಬಹುದು? ಎಂದು ಯೋಚಿಸುತ್ತಿದ್ದೆ. 'ಊಟವಾದ ಮೇಲೆ ಏನು ಮಾಡಿದೆ ? ಓದುತ್ತಿದ್ದೆಯಾ ? ಮಲಗಿ ಬಿಟ್ಟೆಯಾ ?' ಎಂದು ಕೇಳಿದೆ. 'ಪೇಪರ್ ಓದುತ್ತಾ ಆರಾಂ ಕುರ್ಚಿಯ ಮೇಲೆ ಮಲಗಿದ್ದೆ. ಸ್ವಲ್ಪ ಝಂಪು ಬಂದಿದ್ದರೂ ಬಂದಿದ್ದಿರಬಹುದು. ಯಾಕೆ ನೀವು ಕೇಳಿದ್ದೀರಿ ಎನ್ನುವುದೂ ಗೊತ್ತಾಯಿತು. ರೊಂಪು ಬಂದಿದ್ದಾಗ ಕೆಟ್ಟ ಕನಸು ಬಿದ್ದಿದ್ದರೂ ಇರಬಹುದು. ಆದರೆ ಈಗ ನೆನಪಿಲ್ಲ ಉಸಿರು ಇಳಿಯದೆ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬುತ್ತಿವೆ ಎಂದು ಹಠಾತ್ತನೆ ತೋರಿತು. ಆಗ ಎಚ್ಚರವಾಗಿಯೇ ಇದ್ದೆ. ತುಂಬಾ ಭಯವೂ ಆಯಿತು. 'ಅಮ್ಮಾ, ಅಮ್ಮಾ ಎಂದು ಕರೆದೆ' ಎಂದಳು. 'ಅಷ್ಟೇ ಕಣೆ ಶೀಲಾ ! ಯಾವುದೋ ಕೆಟ್ಟ ಕನಸು ಬಿದ್ದರಬೇಕು. ದೆವ್ವದ ಕತೆಯನ್ನೋ ಕಳ್ಳನ ಕತೆಯನ್ನೋ ಯಾರೋ ಹೇಳಿದ್ದಿರಬೇಕು. ಅದು ಕನಸಿನಲ್ಲಿ ಚಿತ್ರವಿಚಿತ್ರವಾಗಿ ರೂಪು ತಾಳಿ ಗಾಬರಿ ಪಡೆಸಿರಬೇಕು. ಈಗ ಟ್ರಾಂಕ್ವಿಲೈಸರ್ ಮಾತ್ರೆಯೊಂದನ್ನು ಕೊಡುತ್ತೇನೆ, ಅದನ್ನು ನುಂಗು, ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ, ರಾತ್ರಿ ಅರೆಹೊಟ್ಟೆ ಊಟಮಾಡು' ಎಂದು ಧೈರ್ಯವನ್ನು ಹೇಳಿ ಹಿಂತಿರುಗಿದೆ. ವಿವರಣೆಯು ಸರಿ ಎಂದೇನೂ ನನಗೆ ಅನ್ನಿಸಿರಲಿಲ್ಲ. ಆದರೆ ಬೇರೆ ಯಾವ ಕಾರಣವೂ ತೋಚಿರಲಿಲ್ಲ. ಮತ್ತೇನು ತಾನೆ ಮಾಡಲು ಸಾಧ್ಯ ಇದಾದ ಮೇಲೆ ಶ್ವಾಸಕೋಶಗಳು ಬೆಲೂನ್ ಉಬ್ಬುವಂತಾಗುವುದು ಆರು ದಿನಗಳಿಗೊಮ್ಮೆ ಮೂರು ದಿನಗಳಿಗೊಮ್ಮೆ ಬರಲಾರಂಭವಾಯಿತು. ನಗುನಗುತ್ತಿದ್ದ ಸ್ವಲ್ಪ ಜುಲುಮಿನ ಶೀಲಾ, ಈಗೀಗ ಮೇಲೆ ಕಪ್ಪೆ ಬಿದ್ದು ಅಂಜಿದವರಂತೆ, ಆತಂಕಮಯವಾಗಿದ್ದಳು. 'ಮನೋವೈದ್ಯರ ಸಲಹೆಯು ಅಗತ್ಯ. ಹೀಗೆಯೇ ಇದನ್ನು ಬಿಡಬಾರದು. ಮುಂದೆ ಇತರ ಮಾನಸಿಕ ಬೇನೆಗಳು ಜತೆ ಬಂದು ತೊಡರಿಕೊಳ್ಳಬಹುದು' ಎಂದು ಆಬ್ರಹಂನಿಗೂ ಅವನ ಹೆಂಡತಿಗೂ ಇನ್ನಿಲ್ಲದ ಹಾಗೆ ಹೇಳಿದೆ. ಹಲವಾರು ನಿದರ್ಶನಗಳನ್ನೂ ಕೊಟ್ಟೆ. ದಂಪತಿಗಳು ಒಪ್ಪಲೇ ಇಲ್ಲ. 'ಬೇಗ ಮದುವೆಯನ್ನು ಮಾಡಿ ಬಿಡ್ತೀನಿ. ಕೈಲೊಂದು ಸೊಂಟದಲ್ಲೊಂದು ಮಗುವಿದ್ದರೆ, ಉಸಿರಿಳಿಯುವುದೂ ಏರುವುದೂ, ಕೋಶಗಳು ಬೆಲೂನ್ ಆಗುವುದೂ ಎಲ್ಲವೂ ಮರೆತು ಹೋಗುತ್ತೆ' ಎಂದವರು ಖಡಾಖಂಡಿತವಾಗಿ ಹೇಳಿಬಿಟ್ಟರು.<noinclude></noinclude> 4n7zt49ua25cb340uchl7u12pg6yddj ಪುಟ:ಮನಮಂಥನ.pdf/೪೫ 104 62492 313861 131494 2026-04-30T16:51:18Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313861 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ “ಶೀಲಾಳ ಆತಂಕವು ಅತ್ಯುಗ್ರವಾಗಿದೆ. ತೀವ್ರ ತಳಮಳದ ಹಂತಕ್ಕೆ ಏರಿದೆ. ಹೀಗೆಯೇ ಬಿಟ್ಟರೆ 'ಡಿಪ್ರೆಷನ್' ತಗುಲಿಕೊಳ್ಳಬಹುದು. ಈ ಸ್ಥಿತಿಯಲ್ಲಿ ಮದುವೆಯನ್ನು ಮಾಡಿದರೆ ಇವೆಲ್ಲಾ ಅತ್ಯುಲ್ಬಣವಾಗಲೂ ಬಹುದು. ತುಂಬಾ ಹುಷಾರಾಗಿರಬೇಕು" ಎಂದು ಹೇಳಿದೆ. ಯಾಕೆ ಇವರು ಅಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಸಿವಿಸಿಯೂ ಆಯಿತು. ಕರ್ತವ್ಯವನ್ನು ನಾನು ಮಾಡಿದ್ದಾಯಿತು, ಮಿಕ್ಕಿದ್ದು ಅವರವರ ಪೂರ್ವಜನ್ಮದ ಕರ್ಮ ಎಂದು ವೇದಾಂತವನ್ನಂದುಕೊಂಡೆ. ಇದಾದ ಒಂದೆರಡು ವರ್ಷಗಳು, ಶೀಲಾ ಈ ರೀತಿ ನರಳುತ್ತಲೇ ಇದ್ದಳು. ಇದೆಲ್ಲಾ ಸೈಕೋಜನಿಕ್ ಅಂತ ನನಗೂ ಅನ್ನಿಸುತ್ತೆ ; ಆದರೆ ಗಾಣಿಗಿತ್ತಿ ಅಯ್ಯೋ ಎಂದ ಹಾಗೆ, ಹಾಗನ್ನಿಸುವುದರಿಂದ ಯಾವ ಗುಣವೂ ಆಗಿಲ್ಲ ; ಎಂದು ಅನ್ನುತ್ತಿದ್ದಳು. ಮನೋವೈದ್ಯರನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ. ಶ್ರೀಮಂತನಾದರೂ ಆಬ್ರಹಂನಿಗೆ ಅನುಕೂಲವಾದ ಅಳಿಯನನ್ನು ಷಿಕಾರಿ ಮಾಡಲು ಎರಡು ವರ್ಷಗಳು ಹಿಡಿಯಿತು. ವೈಭವದ ಮದುವೆಯನ್ನು ಅದ್ದೂರಿಯಿಂದ ಮಾಡಿದರು. ವಿವಾಹದ ಸಂಭ್ರಮಗಳಲ್ಲಿ ಶೀಲಾ ಅನಾಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಅತ್ತೆಯ ಮನೆಗೆ ಹೋದಮೇಲೆ, ಬಸಿರು ಬಾಣಂತನಗಳು ಆಗುವಾಗ ಮನಃಪಲ್ಲಟವು ಆಗುತ್ತೇನೋ ಎಂದು ಶಂಕಿಸುತ್ತಲೇ ಇದ್ದೆ. ಅತ್ತೆಯ ಮನೆಗೆ ಹೋಗಿ ಕೆಲವು ತಿಂಗಳುಗಳು ಸಂಸಾರವನ್ನು ನಡೆಸಿದಳು. ಕೆಲವು ದಿನಗಳು ತೌರಿನ ವಾಸಕ್ಕೆಂದು ಬಂದಿದ್ದಾಗ, ಅತ್ತೆಯ ಮನೆಯಲ್ಲಿ ಶ್ವಾಸಕೋಶಗಳು ಬೆಲೂನ್ ಆಗುವ ಘಟನೆಗಳು ಒಂದೆರಡು ಬಾರಿ, ಬಹಳ ಹಗೂರಾಗಿ, ಆಗಿತ್ತು. ಆಮೇಲಾಮೇಲೆ ಕಡಿಮೆಯಾಗುತ್ತ ಬಂತು. ಈಗ ಎರಡು ಮೂರು ತಿಂಗಳುಗಳಿಂದ ಹಾಗೆ ನರಳಿಯೇ ಇಲ್ಲ' ಎಂದು ಹೇಳಿದಳು. ಕೈಲೊಂದು ಮಗುವಿದೆ. ಸೊಂಟದಲ್ಲೊಂದು ಮಗು ಇದೆ. ನೆಮ್ಮದಿಯಾಗಿಯೇ ಇದಾಳೆ, ಶೀಲಾ. ಅಂದರೆ ಆತಂಕದಿಂದಾದ ನರಳುವಿಕೆಯು, ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಸರಿಹೋಗುವುದೂ ಉಂಟು. ಆದರೆ ಇದು ವಿರಳವಾಗಿ ಆಗುತ್ತದೆ. ಈ ಆಸೆಯನ್ನು ಇಟ್ಟುಕೊಂಡು ಮಾಡಬೇಕಾದ ಮನೋಚಿಕಿತ್ಸೆಯನ್ನು ಸಕಾಲದಲ್ಲಿ ಮಾಡಿಸದೇ ಇದ್ದರೆ, ಮುಂದೆ ಬೇರೂರಿದ ಇತರ ಮಾನಸಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ. ಆಗ ಚಿಕಿತ್ಸೆಯೂ ಸುಲಭವಾಗಿರುವುದಿಲ್ಲ. ಆದಕಾರಣ ಮುಂಜಾಗ್ರತೆಯಾಗಿ ಎಚ್ಚರವಹಿಸುವುದು ಜಾಣತನ<noinclude></noinclude> mg5d0d6pj7iyyna0960jbys21xpb9il 314166 313861 2026-05-01T02:17:14Z Shreelatha.Halemane 7642 /* Proofread */ 314166 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೬}}{{Right|ಮನಮಂಥನ}} “ಶೀಲಾಳ ಆತಂಕವು ಅತ್ಯುಗ್ರವಾಗಿದೆ. ತೀವ್ರ ತಳಮಳದ ಹಂತಕ್ಕೆ ಏರಿದೆ. ಹೀಗೆಯೇ ಬಿಟ್ಟರೆ 'ಡಿಪ್ರೆಷನ್' ತಗುಲಿಕೊಳ್ಳಬಹುದು. ಈ ಸ್ಥಿತಿಯಲ್ಲಿ ಮದುವೆಯನ್ನು ಮಾಡಿದರೆ ಇವೆಲ್ಲಾ ಅತ್ಯುಲ್ಬಣವಾಗಲೂ ಬಹುದು. ತುಂಬಾ ಹುಷಾರಾಗಿರಬೇಕು" ಎಂದು ಹೇಳಿದೆ. ಯಾಕೆ ಇವರು ಅಲಕ್ಷ್ಯ ಮಾಡುತ್ತಿದ್ದಾರೆ ಎಂದು ಕಸಿವಿಸಿಯೂ ಆಯಿತು. ಕರ್ತವ್ಯವನ್ನು ನಾನು ಮಾಡಿದ್ದಾಯಿತು, ಮಿಕ್ಕಿದ್ದು ಅವರವರ ಪೂರ್ವಜನ್ಮದ ಕರ್ಮ ಎಂದು ವೇದಾಂತವನ್ನಂದುಕೊಂಡೆ. ಇದಾದ ಒಂದೆರಡು ವರ್ಷಗಳು, ಶೀಲಾ ಈ ರೀತಿ ನರಳುತ್ತಲೇ ಇದ್ದಳು. ಇದೆಲ್ಲಾ ಸೈಕೋಜನಿಕ್ ಅಂತ ನನಗೂ ಅನ್ನಿಸುತ್ತೆ ; ಆದರೆ ಗಾಣಿಗಿತ್ತಿ ಅಯ್ಯೋ ಎಂದ ಹಾಗೆ, ಹಾಗನ್ನಿಸುವುದರಿಂದ ಯಾವ ಗುಣವೂ ಆಗಿಲ್ಲ ; ಎಂದು ಅನ್ನುತ್ತಿದ್ದಳು. ಮನೋವೈದ್ಯರನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ. ಶ್ರೀಮಂತನಾದರೂ ಆಬ್ರಹಂನಿಗೆ ಅನುಕೂಲವಾದ ಅಳಿಯನನ್ನು ಷಿಕಾರಿ ಮಾಡಲು ಎರಡು ವರ್ಷಗಳು ಹಿಡಿಯಿತು. ವೈಭವದ ಮದುವೆಯನ್ನು ಅದ್ದೂರಿಯಿಂದ ಮಾಡಿದರು. ವಿವಾಹದ ಸಂಭ್ರಮಗಳಲ್ಲಿ ಶೀಲಾ ಅನಾಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಅತ್ತೆಯ ಮನೆಗೆ ಹೋದಮೇಲೆ, ಬಸಿರು ಬಾಣಂತನಗಳು ಆಗುವಾಗ ಮನಃಪಲ್ಲಟವು ಆಗುತ್ತೇನೋ ಎಂದು ಶಂಕಿಸುತ್ತಲೇ ಇದ್ದೆ. ಅತ್ತೆಯ ಮನೆಗೆ ಹೋಗಿ ಕೆಲವು ತಿಂಗಳುಗಳು ಸಂಸಾರವನ್ನು ನಡೆಸಿದಳು. ಕೆಲವು ದಿನಗಳು ತೌರಿನ ವಾಸಕ್ಕೆಂದು ಬಂದಿದ್ದಾಗ, ಅತ್ತೆಯ ಮನೆಯಲ್ಲಿ ಶ್ವಾಸಕೋಶಗಳು ಬೆಲೂನ್ ಆಗುವ ಘಟನೆಗಳು ಒಂದೆರಡು ಬಾರಿ, ಬಹಳ ಹಗೂರಾಗಿ, ಆಗಿತ್ತು. ಆಮೇಲಾಮೇಲೆ ಕಡಿಮೆಯಾಗುತ್ತ ಬಂತು. ಈಗ ಎರಡು ಮೂರು ತಿಂಗಳುಗಳಿಂದ ಹಾಗೆ ನರಳಿಯೇ ಇಲ್ಲ' ಎಂದು ಹೇಳಿದಳು. ಕೈಲೊಂದು ಮಗುವಿದೆ. ಸೊಂಟದಲ್ಲೊಂದು ಮಗು ಇದೆ. ನೆಮ್ಮದಿಯಾಗಿಯೇ ಇದಾಳೆ, ಶೀಲಾ. ಅಂದರೆ ಆತಂಕದಿಂದಾದ ನರಳುವಿಕೆಯು, ಕೆಲವೊಮ್ಮೆ ತನ್ನಷ್ಟಕ್ಕೆ ತಾನೇ ಸರಿಹೋಗುವುದೂ ಉಂಟು. ಆದರೆ ಇದು ವಿರಳವಾಗಿ ಆಗುತ್ತದೆ. ಈ ಆಸೆಯನ್ನು ಇಟ್ಟುಕೊಂಡು ಮಾಡಬೇಕಾದ ಮನೋಚಿಕಿತ್ಸೆಯನ್ನು ಸಕಾಲದಲ್ಲಿ ಮಾಡಿಸದೇ ಇದ್ದರೆ, ಮುಂದೆ ಬೇರೂರಿದ ಇತರ ಮಾನಸಿಕ ಬೇನೆಗಳು ಕಾಣಿಸಿಕೊಳ್ಳುತ್ತವೆ. ಆಗ ಚಿಕಿತ್ಸೆಯೂ ಸುಲಭವಾಗಿರುವುದಿಲ್ಲ. ಆದಕಾರಣ ಮುಂಜಾಗ್ರತೆಯಾಗಿ ಎಚ್ಚರವಹಿಸುವುದು ಜಾಣತನ<noinclude></noinclude> ktcls0dkszwxhuvg2d7s46oospytr72 ಪುಟ:ಮನಮಂಥನ.pdf/೪೬ 104 62493 314173 131495 2026-05-01T02:18:26Z Shreelatha.Halemane 7642 /* Proofread */ 314173 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೨೭}} ಶೀಲಾಳ ಶ್ವಾಸಕೋಶಗಳು ಬೆಲೂನಿನಂತೆ ಉಬ್ಬಿ ಕಾಟವನ್ನು ಏಕೆ ಕೊಡುತ್ತದೆ? ನಿಜವಾಗಿ ಶ್ವಾಸಕೋಶಗಳು ಬೆಲೂನ್ ಆಗಿರುವುದಿಲ್ಲ. ಆದರೂ ಆದಂತೆ ಭ್ರಮೆಯನ್ನು ಹುಟ್ಟಿಸುವುದೇಕೆ? ಇಂದಿನ ವಿಜ್ಞಾನದ ಹಂತದಲ್ಲಿ, ಇದನ್ನು ಖಂಡತವಾಗಿ ಹೇಳಲು ಸಾಧ್ಯವಿಲ್ಲ. ಸುಂದರವಾಗಿರುವ, ಹೀಗೆ ಇರಲೇಬೇಕು ಎನಿಸುವ ಹಲವಾರು ಊಹೆಗಳಿಗೇನೂ ಕೊರತೆಯಿಲ್ಲ. ಕತೆ ಬರೆಯಬಲ್ಲವರೆಲ್ಲರೂ ಊಹೆಯನ್ನು ಕಟ್ಟಬಲ್ಲರು. ದಿಟವಾದ ಕಾರಣವು ದೇವರಿಗೇ ಗೊತ್ತು! ದೇವರನ್ನು ದೃಢವಾಗಿ ನಂಬಿದವರಲ್ಲಿ ಕೆಲವರಾದರೂ ಆತಂಕದ ಬೇನೆಯಿಂದ ಸ್ವಾಭಾವಿಕವಾಗಿ ಪಾರಾಗುತ್ತಾರೆ. ಇಷ್ಟನ್ನು ಮಾತ್ರ ಅನುಭವದಿಂದ ಹೇಳಬಹುದು. '''೪. ಬಾವಿ ಕಟ್ಟೆಯ ಸೈತಾನ್‌''' ಆಕೆಯ ಮುಖವನ್ನು ನೋಡಿದಾಗ ನನಗೆ ಗಾಬರಿಯಾಯಿತು. ದೆವ್ವವನ್ನು ಕಣ್ಣಾರ ಕಂಡವರ ಕಣ್ಣುಗಳಂತೆ ಆಕೆಯ ಕಣ್ಣುಗಳು ಗೆಡ್ಡೆಗಣ್ಣಾಗಿದ್ದುವು. ಪ್ರಯಾಸದಿಂದ ಆಕೆಯು ಉಸಿರನ್ನು ಎಳೆದುಕೊಳ್ಳುವಾಗ ವಕ್ರವಕ್ರವಾದ ಕರ್ಕಶ ಶಬ್ದಗಳು ಹೊರಹೊಮ್ಮುತ್ತಿದ್ದುವು. ಸುಮಾರು ಐದೂಮುಕ್ಕಾಲು ಅಡಿ ಎತ್ತರವಿರುವ, ಬುರುಕಿ ಹಾಕಿಕೊಂಡಿರುವ ಹೆಂಗಸು ಈ ರೀತಿ ಕರ್ಕಶ ಶಬ್ದಗಳನ್ನು ಮಾಡಿದರೆ ಯಾರೂ ಹೆದರಬೇಕಾದದ್ದೇ. ಮಧ್ಯೆ ಮಧ್ಯೆ ಉಸಿರನ್ನು ಎಳೆದು ಕೊಳ್ಳುವಾಗ, ತಟ್ಟಂತ ನಿಲ್ಲಸಿಬಿಟ್ಟು, ನಂತರ ನಾಯಿ ಕೆಮ್ಮಿನಂತೆ ಶಬ್ದ ಮಾಡುತ್ತ ದೊಡ್ಡ ಉಸಿರನ್ನು ಪ್ರಯಾಸದಿಂದ ಎಳೆದುಕೊಳ್ಳುತ್ತಿದ್ದಳು. 'ಯಾಕಮ್ಮಾ, ಹೀಗೆ ಉಸಿರಾಡುತ್ತಿ' ಎಂದು ಕೇಳಿದಾಗ 'ಯಾರೋ ಬಂದು ಕತ್ತನ್ನು ಅದುಮಿದ ಹಾಗೆ ಆಗುತ್ತೆ. ಆದ್ದರಿಂದ ಹೀಗೆ' ಎಂದಳು. 'ಇಲ್ಲಿ ಯಾರೂ ಇಲ್ಲವಲ್ಲಮ್ಮ : ಯಾರೂ ಬಂದಿಲ್ಲವಲ್ಲ' ಎಂದೆ. 'ಅದು ನನಗೂ ಗೊತ್ತು; ಆದರೆ ಹಾಗೆ ಆಗುತ್ತೆ ; ಯಾವಾಗ ಆಗುತ್ತೆ ಎನ್ನುವುದು ತಿಳಿಯದು. ಆದ್ದರಿಂದ ಭಯವೂ ಹೆಚ್ಚಾಗಿದೆ.' ಎಂದು ಆಕೆ ಹೇಳಿದಳು. ಆತಂಕವು ಅತಿಯಾಗಿ ತೀವ್ರ ತಳಮಳದ ಹಂತವನ್ನು ಮುಟ್ಟಿದೆ ಎನ್ನುವುದು ಸ್ಪಷ್ಟವಾಯಿತು. ಸಮಾಧಾನವನ್ನು ಮೆದು ಮಾತುಗಳಿಂದ ಮಾಡುತ್ತ 'ಈ ಇಂಜಕ್ಷನ್ನಿನಿಂದ ಖಂಡಿತವಾಗಿ ಶಮನವಾಗುತ್ತೆ' ಎಂದು ಒತ್ತಾಯಪೂರ್ವಕವಾಗಿ ಧೈರ್ಯ ಹೇಳುತ್ತಾ, ಚಿಕಿತ್ಸೆಯನ್ನು ನಡೆಸಿದೆ. ಇನ್ಸಕ್ಷನ್ ಕೊಟ್ಟ ಮೂರು ನಾಲ್ಕು ನಿಮಿಷಗಳಲ್ಲಿ ಆಕೆಯ ಮುಖವು ನೋಡುವಂತಾಯಿತು. “ಉಸ್ಸಪ್ಪ ! ಈಗ ಸರಾಗವಾಗಿ ಉಸಿರು ಬಿಡಬಹುದಪ್ಪಾ ! ಸದ್ಯಕ್ಕೆ ಬದುಕಿದೆ' ಎಂದು ನಿಟ್ಟುಸಿರನ್ನು<noinclude></noinclude> e0oubx5ko2aduuwx3a1d22up29xs66s ಪುಟ:ಮನಮಂಥನ.pdf/೪೭ 104 62494 313862 131496 2026-04-30T16:51:52Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313862 proofread-page text/x-wiki <noinclude><pagequality level="1" user="Shreesha Sharma" /></noinclude>೨೮ ಮನಮಂಥನ ದೀರ್ಘವಾಗಿ ಬಿಟ್ಟಳು. ನಂತರ ವಿಚಾರಿಸಿದಾಗ ಕಳೆದ ಒಂದೆರಡು ವರ್ಷಗಳಿಂದಲೂ, ಆಗಿಂದಾಗ್ಗೆ, ಈ ರೀತಿ ಕತ್ತು ಅದುಮಿದಂತಾಗುತ್ತಿತ್ತೆಂದೂ, ಆದರೆ ಒಂದೆರಡು ತಿಂಗಳುಗಳಿಂದ ವಿಪರೀತಕ್ಕಿಟ್ಟುಕೊಂಡಿದೆಯೆಂದೂ, ಅವಳ ಗಂಡನಿಂದ ಗೊತ್ತಾಯಿತು. ಹಲವಾರು ಹೆಣ್ಣು ವೈದ್ಯರುಗಳಿಂದ ಪೂರ್ಣ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಳು. ಆ ವರದಿಗಳನ್ನೆಲ್ಲಾ ತಂದೂ ಇದ್ದಳು. ದೇಹದ ಯಾವುದೊಂದು ಬೇನೆಯಿಂದಲೂ ಉಂಟಾದುದಲ್ಲ. ಈ ಆತಂಕ, ಎನ್ನುವುದು ಸ್ಪಷ್ಟವಾಯಿತು. ಮನೋವೈದ್ಯರ ಬಳಿಗೆ ಹೋಗಿ ಸಲಹೆಯನ್ನು ಪಡೆಯಿರಿ ಎಂದು ಆಕೆಯ ಮನೆ ವೈದ್ಯರು ಹೇಳಿದ್ದರು. ಆದರೆ ಮನೆಯವರು ಯಾರೂ ಒಪ್ಪಲಿಲ್ಲ. 'ಹುಚ್ಚಾಸ್ಪತ್ರೆಗೆ ಹೋಗುವಂತಹ ಕಾಯಿಲೆ ನನಗೇನಿದೆ? ಗಂಟಲಿನಲ್ಲಿ ಏನೋ ಇದೆ. ಇವರಾರಿಗೂ ಗೊತ್ತಾಗುತ್ತಿಲ್ಲ' ಎಂದು ಅವಳ ನಂಬಿಕೆ. 'ಯಾವ ಇಂಜಕ್ಷನ್ ಕೊಟ್ಟಿರಿ ? ಎರಡು ನಿಮಿಷಗಳಲ್ಲಿ ಎಲ್ಲವೂ ಸರಿ ಹೋಯಿತು, ಸದ್ಯಕ್ಕಾದರೂ' ಎಂದು ಕೇಳಿದಳು. ಇದರಿಂದ ಗುಣವಾಗುತ್ತೆ ಎಂದು ಒತ್ತಿ ಹೇಳಿದುದರಿಂದ ಗುಣಕಂಡಿತ್ತೇ ವಿನಹಾ, ಚುಚ್ಚಿದ ಯಃಕಶ್ಚಿತ್ ಮದ್ದಿನಿಂದಲ್ಲ ಎನ್ನುವುದು ನನಗೆ ಗೊತ್ತು, ಆದರೆ ಅದನ್ನು ಹೇಳುವಂತಿಲ್ಲ. ಆಕೆಯಲ್ಲಿ ಹುಟ್ಟಿದ ನಂಬಿಕೆಯನ್ನು ಬೆಳೆಸಿದರೆ ಅವಳಿಗೂ ಒಳ್ಳೆಯದು, ನನಗೂ ಕ್ಷೇಮ. ಆದರೆ ಈ ಪ್ರಯೋಗ, ಫಲಿತಾಂಶಗಳಿಂದ, ಕತ್ತು ಹಿಸುಕಿದಂತಾಗುತ್ತಿದ್ದುದು ಮನಸ್ಸಿನ ತೀವ್ರ ತಳಮಳದಿಂದಲೇ ಎನ್ನುವುದು ಖಂಡಿತವಾಯಿತು. ಹಾಗೂ ನಾನು ಮಾತನಾಡಿದ ಧಾಟಿಯು ಆಕೆಯ ಮನಸ್ಸಿಗೆ ಆಪ್ಯಾಯಮಾನವಾಗಿದೆ, ಅದರಿಂದ ಅವಳ ಮನಸ್ಸಿಗೆ ಸಮಾಧಾನವಾಗಿದೆ. ಆತಂಕವು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ ಎನ್ನುವುದೂ ಸ್ಪಷ್ಟವಾಯಿತು. ಹಳ್ಳಿಯ ಕಡೆಯ ಹೆಣ್ಣು ಆಕೆ. ಕಟ್ಟುನಿಟ್ಟು ಘೋಷಾವನ್ನು ಆಚರಿಸುವ ಶ್ರೀಮಂತ ಮುಸಲ್ಮಾನ್ ಮನೆಯಾಕೆ, ಹೊರಲೋಕದ ನಾಗರಿಕ ಪ್ರಪಂಚವು ಆಕೆಯನ್ನು ಸೋಕಿರಲೇ ಇಲ್ಲ. ಅಂದ ಮೇಲೆ ನಾಗರಿಕರ ಆತಂಕಕ್ಕೆ ಕಾರಣವಾಗುವ ವಿಷಯಗಳನ್ನು ವಿಚಾರಿಸುವ ಅಗತ್ಯವಿರಲಿಲ್ಲ. ಹಳೆಯ ಕಾಲದ ಮೂಢ ನಂಬಿಕೆಗಳೇನಾದರೂ ಕಾಡುತ್ತಿರಬಹುದೇ ? ಎಂದು ಅನ್ನಿಸಿತು, ಹಳ್ಳಿಯ ಕಡೆಯವರು ದೆವ್ವ ಪಿಶಾಚಿಗಳಲ್ಲಿ ಹೆಚ್ಚು ನಂಬುತ್ತಾರೆ. ಅಂತಹುದೇನಾದರೂ ಈಕೆಯನ್ನು ಕಾಡುತ್ತಿದೆಯೇ ? ನೋಡೋಣ ಒಂದು ಪಟ್ಟು ; ಅಡೇಟಿನ<noinclude></noinclude> 07exbw7b4lhtsnvsm0wr99r9c344374 314175 313862 2026-05-01T02:19:21Z Shreelatha.Halemane 7642 /* Proofread */ 314175 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೨೮}}{{Right|ಮನಮಂಥನ}} ದೀರ್ಘವಾಗಿ ಬಿಟ್ಟಳು. ನಂತರ ವಿಚಾರಿಸಿದಾಗ ಕಳೆದ ಒಂದೆರಡು ವರ್ಷಗಳಿಂದಲೂ, ಆಗಿಂದಾಗ್ಗೆ, ಈ ರೀತಿ ಕತ್ತು ಅದುಮಿದಂತಾಗುತ್ತಿತ್ತೆಂದೂ, ಆದರೆ ಒಂದೆರಡು ತಿಂಗಳುಗಳಿಂದ ವಿಪರೀತಕ್ಕಿಟ್ಟುಕೊಂಡಿದೆಯೆಂದೂ, ಅವಳ ಗಂಡನಿಂದ ಗೊತ್ತಾಯಿತು. ಹಲವಾರು ಹೆಣ್ಣು ವೈದ್ಯರುಗಳಿಂದ ಪೂರ್ಣ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಳು. ಆ ವರದಿಗಳನ್ನೆಲ್ಲಾ ತಂದೂ ಇದ್ದಳು. ದೇಹದ ಯಾವುದೊಂದು ಬೇನೆಯಿಂದಲೂ ಉಂಟಾದುದಲ್ಲ. ಈ ಆತಂಕ, ಎನ್ನುವುದು ಸ್ಪಷ್ಟವಾಯಿತು. ಮನೋವೈದ್ಯರ ಬಳಿಗೆ ಹೋಗಿ ಸಲಹೆಯನ್ನು ಪಡೆಯಿರಿ ಎಂದು ಆಕೆಯ ಮನೆ ವೈದ್ಯರು ಹೇಳಿದ್ದರು. ಆದರೆ ಮನೆಯವರು ಯಾರೂ ಒಪ್ಪಲಿಲ್ಲ. 'ಹುಚ್ಚಾಸ್ಪತ್ರೆಗೆ ಹೋಗುವಂತಹ ಕಾಯಿಲೆ ನನಗೇನಿದೆ? ಗಂಟಲಿನಲ್ಲಿ ಏನೋ ಇದೆ. ಇವರಾರಿಗೂ ಗೊತ್ತಾಗುತ್ತಿಲ್ಲ' ಎಂದು ಅವಳ ನಂಬಿಕೆ. 'ಯಾವ ಇಂಜಕ್ಷನ್ ಕೊಟ್ಟಿರಿ ? ಎರಡು ನಿಮಿಷಗಳಲ್ಲಿ ಎಲ್ಲವೂ ಸರಿ ಹೋಯಿತು, ಸದ್ಯಕ್ಕಾದರೂ' ಎಂದು ಕೇಳಿದಳು. ಇದರಿಂದ ಗುಣವಾಗುತ್ತೆ ಎಂದು ಒತ್ತಿ ಹೇಳಿದುದರಿಂದ ಗುಣಕಂಡಿತ್ತೇ ವಿನಹಾ, ಚುಚ್ಚಿದ ಯಃಕಶ್ಚಿತ್ ಮದ್ದಿನಿಂದಲ್ಲ ಎನ್ನುವುದು ನನಗೆ ಗೊತ್ತು, ಆದರೆ ಅದನ್ನು ಹೇಳುವಂತಿಲ್ಲ. ಆಕೆಯಲ್ಲಿ ಹುಟ್ಟಿದ ನಂಬಿಕೆಯನ್ನು ಬೆಳೆಸಿದರೆ ಅವಳಿಗೂ ಒಳ್ಳೆಯದು, ನನಗೂ ಕ್ಷೇಮ. ಆದರೆ ಈ ಪ್ರಯೋಗ, ಫಲಿತಾಂಶಗಳಿಂದ, ಕತ್ತು ಹಿಸುಕಿದಂತಾಗುತ್ತಿದ್ದುದು ಮನಸ್ಸಿನ ತೀವ್ರ ತಳಮಳದಿಂದಲೇ ಎನ್ನುವುದು ಖಂಡಿತವಾಯಿತು. ಹಾಗೂ ನಾನು ಮಾತನಾಡಿದ ಧಾಟಿಯು ಆಕೆಯ ಮನಸ್ಸಿಗೆ ಆಪ್ಯಾಯಮಾನವಾಗಿದೆ, ಅದರಿಂದ ಅವಳ ಮನಸ್ಸಿಗೆ ಸಮಾಧಾನವಾಗಿದೆ. ಆತಂಕವು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ ಎನ್ನುವುದೂ ಸ್ಪಷ್ಟವಾಯಿತು. ಹಳ್ಳಿಯ ಕಡೆಯ ಹೆಣ್ಣು ಆಕೆ. ಕಟ್ಟುನಿಟ್ಟು ಘೋಷಾವನ್ನು ಆಚರಿಸುವ ಶ್ರೀಮಂತ ಮುಸಲ್ಮಾನ್ ಮನೆಯಾಕೆ, ಹೊರಲೋಕದ ನಾಗರಿಕ ಪ್ರಪಂಚವು ಆಕೆಯನ್ನು ಸೋಕಿರಲೇ ಇಲ್ಲ. ಅಂದ ಮೇಲೆ ನಾಗರಿಕರ ಆತಂಕಕ್ಕೆ ಕಾರಣವಾಗುವ ವಿಷಯಗಳನ್ನು ವಿಚಾರಿಸುವ ಅಗತ್ಯವಿರಲಿಲ್ಲ. ಹಳೆಯ ಕಾಲದ ಮೂಢ ನಂಬಿಕೆಗಳೇನಾದರೂ ಕಾಡುತ್ತಿರಬಹುದೇ ? ಎಂದು ಅನ್ನಿಸಿತು, ಹಳ್ಳಿಯ ಕಡೆಯವರು ದೆವ್ವ ಪಿಶಾಚಿಗಳಲ್ಲಿ ಹೆಚ್ಚು ನಂಬುತ್ತಾರೆ. ಅಂತಹುದೇನಾದರೂ ಈಕೆಯನ್ನು ಕಾಡುತ್ತಿದೆಯೇ ? ನೋಡೋಣ ಒಂದು ಪಟ್ಟು ; ಅಡೇಟಿನ<noinclude></noinclude> areojdqsjun4rfvmxcgbq7jph1e5pgh ಪುಟ:ಮನಮಂಥನ.pdf/೪೮ 104 62495 313863 131497 2026-04-30T16:52:04Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313863 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಮೇಲೆ ಗುಡೇಟು ಅಂತ ಆತಂಕದ ಕಾರಣವು ಸಿಗಬಹುದು, ಎಂದುಕೊಂಡೆ. ನೇರವಾಗಿ ಪ್ರಶ್ನಿಸಿದೆ. 'ಯಾವುದಾದರೂ ಸೈತಾನನ ಕಾಟದಿಂದ ಹೀಗಾಗುತ್ತಿರಬಹುದೇ ? ಒಂದೆರಡು ವರ್ಷಗಳಿಂದ ಹೀಗಾಗುತ್ತಿದೆ ಎಂದಿರಿ. ಒಂದೆರಡು ವರ್ಷಗಳ ಹಿಂದೆ ಎಲ್ಲಿಗಾದರೂ ಹೋಗಿದ್ದಾಗ ಸೈತಾನ್ ಮೆಟ್ಟಿಕೊಂಡಿರಬಹುದೇ ? ಹೀಗೆ ಏಕೆ ಕೇಳ್ತಿನಿ ಅಂದರೆ, ನಿಮ್ಮ ಗಂಟಲಿನಲ್ಲಿ ಯಾವ ದೋಷವೂ ಇಲ್ಲ. ನರನಾಡಿ ಮಾಂಸಖಂಡ ಎಲ್ಲವೂ ಲಕ್ಷಣವಾಗಿವೆ. ಅದಕ್ಕೆ' ಎಂದು. ಆಕೆಯ ಅನಿರೀಕ್ಷಿತ ಉತ್ತರವು ನನಗೂ ಅಚ್ಚರಿಯನ್ನುಂಟುಮಾಡಿತು. 'ಇವರಿಗೆ ಎಷ್ಟೋ ಹೇಳಿದೆ. ಆ ಮನೆಗೆ ಹೋಗುವುದು ಬೇಡ ಅಂತ. ಆದರೆ ಇವರು ಕೇಳಬೇಕಲ್ಲ ! ಒಳ್ಳೆಯವರಾದ, ತಿಳಿದ ನೆರೆ ಹೊರೆ, ನಮ್ಮವರೆಲ್ಲಾ ಇರುವ ಬಡಾವಣೆ. ಮನೆಯೂ ಅನುಕೂಲವಾಗಿದೆ, ಬಾಡಿಗೆಯೂ ದುಬಾರಿಯಾಗಿಲ್ಲ. ನಲ್ಲಿಯ ನೀರು ನಿಂತರೂ ಬಾವಿಯ ಸೌಕರ್ಯವಿದೆ. ನಮ್ಮ ದುಕಾನಿಗೂ ಹತ್ತಿರವಿದೆ. ಅಲ್ಲಿಗೆ ಹೋಗೋಣ ಎಂದರು. ಅವರು ಹೇಳಿದ್ದೇನೋ ದಿಟ. ಆಗಿದ್ದ ಹಳೆ ಮನೆಯಿಂದ ಮಧ್ಯಾಹ್ನದ ಊಟವನ್ನೂ ದುಕಾನಿಗೆ ಡಬ್ಬಿಯಲ್ಲಿ ಕಳಿಸಬೇಕು. ಹತ್ತಿರ ಮನೆಯಿದ್ದರೆ, ಹೊತ್ತಿಗೆ ಸರಿಯಾಗಿ ಮನೆಗೆ ಬಂದು ಬಿಸಿ ಬಿಸಿಯಾಗಿ ಉಣ್ಣಬಹುದು ಎಂದು ಮನಸ್ಸಿಗೆ ಹೊಳೆಯಿತು. ಆದ್ದರಿಂದ ಹೂ, ಅಂತ ಒಪ್ಪಿ ಹೊಸ ಮನೆಗೆ ಹೋದೆವು. ಅಲ್ಲಿಗೆ ಹೋಗಿ ನೆಲಸಿದ ಒಂದೆರಡು ವಾರಗಳಲ್ಲಿ ಕತ್ತನ್ನು ಯಾರೋ ಹಿಸುಕಿದಂತೆ, ಬಲವಾಗಿ ಅದುಮಿದಂತೆ ಆಗಲು ಶುರುವಾಯಿತು' ಎಂದಾಕೆ ಲಕ್ಷಣವಾಗಿ ಹೇಳಿದಳು. ಆದರೆ ಅತ್ಯಗತ್ಯವಾದ ವಿಷಯವನ್ನು ಮರೆಮಾಚಿದ್ದಳು. ಆದಕಾರಣ ತಿರುಗಿ ಪ್ರಶ್ನಿಸಬೇಕಾಯಿತು. 'ಆಯ್ತಮ್ಮ ! ಆದರೆ ಆ ಮನೆಗೆ ಹೋಗುವುದು ಬೇಡ ಅಂತ ಯಾಕೆ ಹೇಳಿದಿರಿ ?' ಎಂದು ಕೇಳಿದೆ. 'ಸಲ್ಮಾಳ ನಿಕಾಕ್ಕೆ ಹೋಗಿದ್ದಾಗ, ಸಂಬಂಧಿಯೊಬ್ಬರು ಹೇಳಿದ್ದರು. ಆ ಮನೆಯಲ್ಲಿ ಹಿಂದೆ ಎಂದೋ ಮನೆಯಳಿಯ ಬಾವಿಯಲ್ಲಿ ಬಿದ್ದು ತೀರಿಕೊಂಡಿದ್ದ ಅಂತ. ಅವನಿಗೆ ಹೂ‌ ಸೈತಾನ್ ಬಡಿದಿತ್ತು ಅಂತ, ಇನ್ನು ಯಾರೋ ಅಂದರು, ಆತ್ಮಹತ್ಯೆ ಏನಲ್ಲ ಅದು ಹೆಂಡತಿಯೇ, ತನ್ನ ವಿಟನ ಸಹಾಯದಿಂದ ಗಂಡನನ್ನು ಬಾವಿಗೆ ತಳ್ಳಿದ್ದಳು ಅಂತ. ಅವನು ಈಗ ಮನೆಗೆ ಬಂದವರನ್ನು ಸೈತಾನ್ ಆಗಿ ಕಾಡುತ್ತಾನೆ ಎಂದು ನಾನೇನೂ ನಂಬುವುದಿಲ್ಲ. ಆದರೆ ಆ ಮನೆಗೆ ಹೋದಮೇಲೆ ಹೀಗಾಗುತ್ತಿರುವುದನ್ನು ನೋಡಿದರೆ, ಹಾಗೂ ಆಗಿರಬಹುದೋ ಎಂದು ಅನುಮಾನ ಬರುತ್ತದೆ' ಎಂದಳು.<noinclude></noinclude> t5xo9x8uuiwzp33i5od9xhjwlfek173 314178 313863 2026-05-01T02:20:02Z Shreelatha.Halemane 7642 /* Proofread */ 314178 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೨೯}} ಮೇಲೆ ಗುಡೇಟು ಅಂತ ಆತಂಕದ ಕಾರಣವು ಸಿಗಬಹುದು, ಎಂದುಕೊಂಡೆ. ನೇರವಾಗಿ ಪ್ರಶ್ನಿಸಿದೆ. 'ಯಾವುದಾದರೂ ಸೈತಾನನ ಕಾಟದಿಂದ ಹೀಗಾಗುತ್ತಿರಬಹುದೇ ? ಒಂದೆರಡು ವರ್ಷಗಳಿಂದ ಹೀಗಾಗುತ್ತಿದೆ ಎಂದಿರಿ. ಒಂದೆರಡು ವರ್ಷಗಳ ಹಿಂದೆ ಎಲ್ಲಿಗಾದರೂ ಹೋಗಿದ್ದಾಗ ಸೈತಾನ್ ಮೆಟ್ಟಿಕೊಂಡಿರಬಹುದೇ ? ಹೀಗೆ ಏಕೆ ಕೇಳ್ತಿನಿ ಅಂದರೆ, ನಿಮ್ಮ ಗಂಟಲಿನಲ್ಲಿ ಯಾವ ದೋಷವೂ ಇಲ್ಲ. ನರನಾಡಿ ಮಾಂಸಖಂಡ ಎಲ್ಲವೂ ಲಕ್ಷಣವಾಗಿವೆ. ಅದಕ್ಕೆ' ಎಂದು. ಆಕೆಯ ಅನಿರೀಕ್ಷಿತ ಉತ್ತರವು ನನಗೂ ಅಚ್ಚರಿಯನ್ನುಂಟುಮಾಡಿತು. 'ಇವರಿಗೆ ಎಷ್ಟೋ ಹೇಳಿದೆ. ಆ ಮನೆಗೆ ಹೋಗುವುದು ಬೇಡ ಅಂತ. ಆದರೆ ಇವರು ಕೇಳಬೇಕಲ್ಲ ! ಒಳ್ಳೆಯವರಾದ, ತಿಳಿದ ನೆರೆ ಹೊರೆ, ನಮ್ಮವರೆಲ್ಲಾ ಇರುವ ಬಡಾವಣೆ. ಮನೆಯೂ ಅನುಕೂಲವಾಗಿದೆ, ಬಾಡಿಗೆಯೂ ದುಬಾರಿಯಾಗಿಲ್ಲ. ನಲ್ಲಿಯ ನೀರು ನಿಂತರೂ ಬಾವಿಯ ಸೌಕರ್ಯವಿದೆ. ನಮ್ಮ ದುಕಾನಿಗೂ ಹತ್ತಿರವಿದೆ. ಅಲ್ಲಿಗೆ ಹೋಗೋಣ ಎಂದರು. ಅವರು ಹೇಳಿದ್ದೇನೋ ದಿಟ. ಆಗಿದ್ದ ಹಳೆ ಮನೆಯಿಂದ ಮಧ್ಯಾಹ್ನದ ಊಟವನ್ನೂ ದುಕಾನಿಗೆ ಡಬ್ಬಿಯಲ್ಲಿ ಕಳಿಸಬೇಕು. ಹತ್ತಿರ ಮನೆಯಿದ್ದರೆ, ಹೊತ್ತಿಗೆ ಸರಿಯಾಗಿ ಮನೆಗೆ ಬಂದು ಬಿಸಿ ಬಿಸಿಯಾಗಿ ಉಣ್ಣಬಹುದು ಎಂದು ಮನಸ್ಸಿಗೆ ಹೊಳೆಯಿತು. ಆದ್ದರಿಂದ ಹೂ, ಅಂತ ಒಪ್ಪಿ ಹೊಸ ಮನೆಗೆ ಹೋದೆವು. ಅಲ್ಲಿಗೆ ಹೋಗಿ ನೆಲಸಿದ ಒಂದೆರಡು ವಾರಗಳಲ್ಲಿ ಕತ್ತನ್ನು ಯಾರೋ ಹಿಸುಕಿದಂತೆ, ಬಲವಾಗಿ ಅದುಮಿದಂತೆ ಆಗಲು ಶುರುವಾಯಿತು' ಎಂದಾಕೆ ಲಕ್ಷಣವಾಗಿ ಹೇಳಿದಳು. ಆದರೆ ಅತ್ಯಗತ್ಯವಾದ ವಿಷಯವನ್ನು ಮರೆಮಾಚಿದ್ದಳು. ಆದಕಾರಣ ತಿರುಗಿ ಪ್ರಶ್ನಿಸಬೇಕಾಯಿತು. 'ಆಯ್ತಮ್ಮ ! ಆದರೆ ಆ ಮನೆಗೆ ಹೋಗುವುದು ಬೇಡ ಅಂತ ಯಾಕೆ ಹೇಳಿದಿರಿ ?' ಎಂದು ಕೇಳಿದೆ. 'ಸಲ್ಮಾಳ ನಿಕಾಕ್ಕೆ ಹೋಗಿದ್ದಾಗ, ಸಂಬಂಧಿಯೊಬ್ಬರು ಹೇಳಿದ್ದರು. ಆ ಮನೆಯಲ್ಲಿ ಹಿಂದೆ ಎಂದೋ ಮನೆಯಳಿಯ ಬಾವಿಯಲ್ಲಿ ಬಿದ್ದು ತೀರಿಕೊಂಡಿದ್ದ ಅಂತ. ಅವನಿಗೆ ಹೂ‌ ಸೈತಾನ್ ಬಡಿದಿತ್ತು ಅಂತ, ಇನ್ನು ಯಾರೋ ಅಂದರು, ಆತ್ಮಹತ್ಯೆ ಏನಲ್ಲ ಅದು ಹೆಂಡತಿಯೇ, ತನ್ನ ವಿಟನ ಸಹಾಯದಿಂದ ಗಂಡನನ್ನು ಬಾವಿಗೆ ತಳ್ಳಿದ್ದಳು ಅಂತ. ಅವನು ಈಗ ಮನೆಗೆ ಬಂದವರನ್ನು ಸೈತಾನ್ ಆಗಿ ಕಾಡುತ್ತಾನೆ ಎಂದು ನಾನೇನೂ ನಂಬುವುದಿಲ್ಲ. ಆದರೆ ಆ ಮನೆಗೆ ಹೋದಮೇಲೆ ಹೀಗಾಗುತ್ತಿರುವುದನ್ನು ನೋಡಿದರೆ, ಹಾಗೂ ಆಗಿರಬಹುದೋ ಎಂದು ಅನುಮಾನ ಬರುತ್ತದೆ' ಎಂದಳು.<noinclude></noinclude> aonx9y3g87qv362rgkaqdwy9tanoau4 ಪುಟ:ಮನಮಂಥನ.pdf/೪೯ 104 62496 313864 131498 2026-04-30T16:52:18Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313864 proofread-page text/x-wiki <noinclude><pagequality level="1" user="Shreesha Sharma" /></noinclude>೩೦ ಮನಮಂಥನ ಆಗ ಆಕೆಯ ಗಂಡ ಮಧ್ಯೆ ಬಾಯಿ ಹಾಕಿದ. ನನ್ನ ಕಡೆಗೆ ತಿರುಗಿ, 'ನೀವೂ ಸರಿ ! ಇವಳ ಮಾತನ್ನು ಕೇಳಿ. ಆ ಮನೆಯಲ್ಲಿ ಹಾಗಾಯಿತು ಎನ್ನುವುದು ನಲವತ್ತು ಐವತ್ತು ವರ್ಷಗಳ ಹಿಂದಿನ ಕತೆ. ಆ ಮೇಲೆ ಆ ಮನೆಯಲ್ಲಿ ನನಗೆ ತಿಳಿದ ಹಾಗೆ ಮುವತ್ತು ನಲವತ್ತು ಹೆರಿಗೆಗಳಾಗಿವೆ. ಅವರೆಲ್ಲರೂ ಆರೋಗ್ಯವಾಗಿಯೇ ಇದ್ದರು. ಈ ಸೈತಾನ್ ಅವರು ಯಾರನ್ನೂ ಕಾಡಲಿಲ್ಲ. ಹಸಿಮೈಯಿನ ಆ ಪುಟ್ಟ ಬಾಣಂತಿಯರನ್ನೆಲ್ಲಾ ಬಿಟ್ಟು, ಈ ಮುದುಕೀನ ಅಮರಿಕೊಳ್ಳುಕ್ಕೆ ಆ ಸೈತಾನ್ ಕಾದಿದ್ದನೇ?' ಎಂದು ಅವ ತಾನು ಮಾಡಿದುದನ್ನು ಸಮರ್ಥಿಸಿಕೊಂಡ, ಚಾಲೂಕು ಗಂಡ; ಹಳ್ಳಿಯ ಮೊಂಡು ಹೆಣ್ಣನ್ನೂ ಭಂಡತನದಿಂದ ನಿಭಾಯಿಸಿಕೊಳ್ಳಬಲ್ಲ ಎನಿಸಿತು. ಅಂದಿನ ಚಿಕಿತ್ಸೆಯನ್ನು ಮುಗಿಸಿ 'ನೀನೊಬ್ಬನೇ ಆ ಮೇಲೆ ಬಂದು ನನ್ನನ್ನು ಕಾಣು' ಎಂದು ಗಂಡನಿಗೆ ಹೇಳಿ, ಅವರನ್ನು ಕಳಿಸಿದ್ದಾಯಿತು. . ಆ ಮೇಲೆ ಗಂಡ ಬಂದಾಗ ಬಾವಿಕಟ್ಟೆಯ ಸೈತಾನನ ವಿವರಗಳನ್ನು ಕೇಳಿದೆ. ಅವ ಅಂದ :- * ಬಾವಿಕಟ್ಟೆಯ ಮೇಲೆ ಆ ಸೈತಾನ್ ರಾತ್ರಿಯಲ್ಲಿ ಕೂತಿದ್ದನಂತೆ. ಇವಳೊಂದು ರಾತ್ರಿ ಅಕಸ್ಮಾತ್ ಒಬ್ಬಳೇ ಅತ್ತ ಹೋದಾಗ, ಕತ್ತಲು ಕತ್ತಲಾಗಿದ್ದರೂ ಡಿಖಾವಾಗಿ ಕಾಣಿಸಿತಂತೆ. ಘಟಸರ್ಪದಂತಿತ್ತಂತೆ, ಸೈತಾನನ ತೋಳುಗಳು, ಅವನ್ನು ಬೀಸಿ, ಸೈತಾನ 'ಬಾ' ಎಂದು ಕರೆದನಂತೆ. ಇವಳು ಬೆದರಿ ಬೆವರಿ ಮನೆಯೊಳಕ್ಕೆ ಓಡಿ ಬಂದುಬಿಟ್ಟಳಂತೆ, ಅಲ್ಲಾನ ಪ್ರಾರ್ಥನೆಯನ್ನೂ ಮಾಡಲು ಕೂಡ ಆಗ ಮರೆತುಬಿಟ್ಟಿದ್ದಳಂತೆ, ಇಂತಹ ಕತೆಯನ್ನು ಬೆಳೆದವರು ಯಾರಾದರೂ ನಂಬುತ್ತಾರೆಯೇ, ಡಾಕ್ಟರ್' ಎಂದು. ಒಂದೆರಡು ನಿಮಿಷಗಳೂ ಅವನನ್ನು ದಿಟ್ಟಿಸಿ ನೋಡಿದೆ. 'ನಿನಗೆಷ್ಟು ಜನ ಹೆಂಡತಿಯರು?' ಎಂದು ಕೇಳಿದೆ. ಆ ಜಾತಿಯ ಶ್ರೀಮಂತರನ್ನು ಕೇಳಬೇಕಾದ ಪ್ರಶ್ನೆ. ಇವಳೊಬ್ಬಳೇ, ಡಾಕ್ಟರ್, ಮತ್ತು ಅಂತಹ ಹವ್ಯಾಸದ ಖುಷಿ ನನಗಿಲ್ಲ' ಎಂದ. ನಾ ಕೇಳಿದ ಪ್ರಶ್ನೆಯ ಇಂಗಿತಕ್ಕೆ ಪರಿಪೂರ್ಣವಾದ ಉತ್ತರವನ್ನು ನೀಡಿಲ್ಲ ಎಂದವನಿಗೆ ಅನಿಸಿರಬೇಕು. ಅದಕಾರಣ ಮುಂದುವರೆದು 'ಡಾಕ್ಟರೆ ! ಬಡವರ ಮನೆಯಲ್ಲಿ ಹುಟ್ಟಿ ಬೆಳೆದವ, ನಾನು, ಯಾವ ಪುಣ್ಯವೋ, ಶ್ರೀಮಂತರ ಮನೆಯ ಈ ಹೆಣ್ಣನ್ನು ಮದುವೆ ಮಾಡಿಸಿತು. ಆ ನಂತರ ಯಾವ ವ್ಯಾಪಾರಕ್ಕೆ ನಾನು ಕೈ ಹಾಕಿದರೂ, ಕೊಪ್ಪರಿಗೆ ಹಣ ಲಾಭವಾಗಿ ಸಿಕ್ಕಲಾರಂಭಿಸಿತು. ಅವಳಲ್ಲಿ ತುಂಬಾ ವಿಶ್ವಾಸ ನನಗೆ ಅಷ್ಟೇ ಅಲ್ಲ, ಗೌರವವೂ ಕೂಡ. ಇಷ್ಟು ಹಣ ನನ್ನ ಕೈ ಸೇರಿದೆ. ಆದರೆ ಮದುವೆಯಾಗಿ ಬಂದಾಗಿನಿಂದ ಒಂದು ದಿನವಾದರೂ, ಈ ಒಡವೆ ಮಾಡಿಸಿ ಕೊಡಿ ಎಂದು<noinclude></noinclude> 9tuaa46dqxzvoa4urstkgzjvgrqofxe 314185 313864 2026-05-01T02:20:59Z Shreelatha.Halemane 7642 /* Proofread */ 314185 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೦}}{{Right|ಮನಮಂಥನ}} ಆಗ ಆಕೆಯ ಗಂಡ ಮಧ್ಯೆ ಬಾಯಿ ಹಾಕಿದ. ನನ್ನ ಕಡೆಗೆ ತಿರುಗಿ, 'ನೀವೂ ಸರಿ ! ಇವಳ ಮಾತನ್ನು ಕೇಳಿ. ಆ ಮನೆಯಲ್ಲಿ ಹಾಗಾಯಿತು ಎನ್ನುವುದು ನಲವತ್ತು ಐವತ್ತು ವರ್ಷಗಳ ಹಿಂದಿನ ಕತೆ. ಆ ಮೇಲೆ ಆ ಮನೆಯಲ್ಲಿ ನನಗೆ ತಿಳಿದ ಹಾಗೆ ಮುವತ್ತು ನಲವತ್ತು ಹೆರಿಗೆಗಳಾಗಿವೆ. ಅವರೆಲ್ಲರೂ ಆರೋಗ್ಯವಾಗಿಯೇ ಇದ್ದರು. ಈ ಸೈತಾನ್ ಅವರು ಯಾರನ್ನೂ ಕಾಡಲಿಲ್ಲ. ಹಸಿಮೈಯಿನ ಆ ಪುಟ್ಟ ಬಾಣಂತಿಯರನ್ನೆಲ್ಲಾ ಬಿಟ್ಟು, ಈ ಮುದುಕೀನ ಅಮರಿಕೊಳ್ಳುಕ್ಕೆ ಆ ಸೈತಾನ್ ಕಾದಿದ್ದನೇ?' ಎಂದು ಅವ ತಾನು ಮಾಡಿದುದನ್ನು ಸಮರ್ಥಿಸಿಕೊಂಡ, ಚಾಲೂಕು ಗಂಡ; ಹಳ್ಳಿಯ ಮೊಂಡು ಹೆಣ್ಣನ್ನೂ ಭಂಡತನದಿಂದ ನಿಭಾಯಿಸಿಕೊಳ್ಳಬಲ್ಲ ಎನಿಸಿತು. ಅಂದಿನ ಚಿಕಿತ್ಸೆಯನ್ನು ಮುಗಿಸಿ 'ನೀನೊಬ್ಬನೇ ಆ ಮೇಲೆ ಬಂದು ನನ್ನನ್ನು ಕಾಣು' ಎಂದು ಗಂಡನಿಗೆ ಹೇಳಿ, ಅವರನ್ನು ಕಳಿಸಿದ್ದಾಯಿತು. . ಆ ಮೇಲೆ ಗಂಡ ಬಂದಾಗ ಬಾವಿಕಟ್ಟೆಯ ಸೈತಾನನ ವಿವರಗಳನ್ನು ಕೇಳಿದೆ. ಅವ ಅಂದ :- * ಬಾವಿಕಟ್ಟೆಯ ಮೇಲೆ ಆ ಸೈತಾನ್ ರಾತ್ರಿಯಲ್ಲಿ ಕೂತಿದ್ದನಂತೆ. ಇವಳೊಂದು ರಾತ್ರಿ ಅಕಸ್ಮಾತ್ ಒಬ್ಬಳೇ ಅತ್ತ ಹೋದಾಗ, ಕತ್ತಲು ಕತ್ತಲಾಗಿದ್ದರೂ ಡಿಖಾವಾಗಿ ಕಾಣಿಸಿತಂತೆ. ಘಟಸರ್ಪದಂತಿತ್ತಂತೆ, ಸೈತಾನನ ತೋಳುಗಳು, ಅವನ್ನು ಬೀಸಿ, ಸೈತಾನ 'ಬಾ' ಎಂದು ಕರೆದನಂತೆ. ಇವಳು ಬೆದರಿ ಬೆವರಿ ಮನೆಯೊಳಕ್ಕೆ ಓಡಿ ಬಂದುಬಿಟ್ಟಳಂತೆ, ಅಲ್ಲಾನ ಪ್ರಾರ್ಥನೆಯನ್ನೂ ಮಾಡಲು ಕೂಡ ಆಗ ಮರೆತುಬಿಟ್ಟಿದ್ದಳಂತೆ, ಇಂತಹ ಕತೆಯನ್ನು ಬೆಳೆದವರು ಯಾರಾದರೂ ನಂಬುತ್ತಾರೆಯೇ, ಡಾಕ್ಟರ್' ಎಂದು. ಒಂದೆರಡು ನಿಮಿಷಗಳೂ ಅವನನ್ನು ದಿಟ್ಟಿಸಿ ನೋಡಿದೆ. 'ನಿನಗೆಷ್ಟು ಜನ ಹೆಂಡತಿಯರು?' ಎಂದು ಕೇಳಿದೆ. ಆ ಜಾತಿಯ ಶ್ರೀಮಂತರನ್ನು ಕೇಳಬೇಕಾದ ಪ್ರಶ್ನೆ. ಇವಳೊಬ್ಬಳೇ, ಡಾಕ್ಟರ್, ಮತ್ತು ಅಂತಹ ಹವ್ಯಾಸದ ಖುಷಿ ನನಗಿಲ್ಲ' ಎಂದ. ನಾ ಕೇಳಿದ ಪ್ರಶ್ನೆಯ ಇಂಗಿತಕ್ಕೆ ಪರಿಪೂರ್ಣವಾದ ಉತ್ತರವನ್ನು ನೀಡಿಲ್ಲ ಎಂದವನಿಗೆ ಅನಿಸಿರಬೇಕು. ಅದಕಾರಣ ಮುಂದುವರೆದು 'ಡಾಕ್ಟರೆ ! ಬಡವರ ಮನೆಯಲ್ಲಿ ಹುಟ್ಟಿ ಬೆಳೆದವ, ನಾನು, ಯಾವ ಪುಣ್ಯವೋ, ಶ್ರೀಮಂತರ ಮನೆಯ ಈ ಹೆಣ್ಣನ್ನು ಮದುವೆ ಮಾಡಿಸಿತು. ಆ ನಂತರ ಯಾವ ವ್ಯಾಪಾರಕ್ಕೆ ನಾನು ಕೈ ಹಾಕಿದರೂ, ಕೊಪ್ಪರಿಗೆ ಹಣ ಲಾಭವಾಗಿ ಸಿಕ್ಕಲಾರಂಭಿಸಿತು. ಅವಳಲ್ಲಿ ತುಂಬಾ ವಿಶ್ವಾಸ ನನಗೆ ಅಷ್ಟೇ ಅಲ್ಲ, ಗೌರವವೂ ಕೂಡ. ಇಷ್ಟು ಹಣ ನನ್ನ ಕೈ ಸೇರಿದೆ. ಆದರೆ ಮದುವೆಯಾಗಿ ಬಂದಾಗಿನಿಂದ ಒಂದು ದಿನವಾದರೂ, ಈ ಒಡವೆ ಮಾಡಿಸಿ ಕೊಡಿ ಎಂದು<noinclude></noinclude> 257ffz76pmf50l73y04lstxwn9s6c45 ಪುಟ:ಮನಮಂಥನ.pdf/೫೦ 104 62497 313865 131499 2026-04-30T16:52:32Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313865 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ೩೧ ಕೇಳಿಲ್ಲ. ತನ್ನ ತೌರಿನ ಶ್ರೀಮಂತಿಕೆಯನ್ನು ನನ್ನೆದುರು ಬಡಾಯಿಸಿಲ್ಲ. ಆಕೆಯ ವಿಷಯದಲ್ಲಿ ಕೃತಜ್ಞತೆಯೂ ಇದೆ' ಎಂದು ಹೃದಯಬಿಚ್ಚಿ ಮಾತನಾಡಿದ, ಹೆಂಡತಿಯ ಆರೋಗ್ಯದ ಪರ ಅವನಿಗೂ ತುಂಬಾ ಆಸಕ್ತಿ ಇದೆ ಎನ್ನುವುದು ಖಚಿತವಾಯಿತು. “ನಿನ್ನ ಜಾಣತನ, ವಿಚಾರಪರತೆ, ವ್ಯವಹಾರ ಕುಶಲತೆ, ಎಲ್ಲವೂ ಒತ್ತಟ್ಟಿಗಿರಲಿ. ನಿನ್ನ ಹೆಂಡತಿ ಹೀಗೆ ನರಳಬಾರದು ಅಲ್ಲವೇ ? ಬೇಗ ಗುಣವಾಗಬೇಕು ಅಲ್ಲವೇ ? ಈಗ ನಾನು ಹೇಳಿದ ಹಾಗೆ ಕೇಳು. ಡಾಕ್ಟರಿಗೂ ಮೂಢ ನಂಬಿಕೆಯೇ ಅಂತ ನಗಬೇಡ. ಆ ಮನೆಯನ್ನು ಆದಷ್ಟು ಬೇಗ ಖಾಲಿ ಮಾಡು. ಬೇರೆ ಮನೆಗೆ ಹೋಗು. ಸೈತಾನನನ್ನು ಹೊಡೆದಟ್ಟುವ ಫಕೀರರಾರಾದರೂಇದ್ದರೆ ಅವರನ್ನು ಕರೆಸಿ ಪೂಜೆ ಹಾಕಿಸು. ಇದೆಂತಹಾ ಮೂಢತನ ಎಂದು ಅಲ್ಲಗಳೆಯಬೇಡ. ನಿನ್ನ ನನ್ನ ವಿದ್ಯೆಯ ಕಲಿಯುವಿಕೆಯಾಗಲೀ, ಪ್ರಪಂಚದ ಅರಿವಾಗಲೀ ನಿನ್ನ ಹೆಂಡತಿಗೆ ಇಲ್ಲ. ಅವಳು ನೇರವಾಗಿ ಒಪ್ಪದಿದ್ದರೂ, ಆಳ ಮನಸ್ಸಿನಲ್ಲಿ ಈ ಭಯವು ಬಲವಾಗಿದೆ. ಆ ಭಯವನ್ನು ನಿವಾರಿಸಿದರೆ, ಅರ್ಧದಷ್ಟಾದರೂ ನರಳುವಿಕೆಯಿಂದ ಶಮನವಾಗುತ್ತದೆ' ಎಂದು ಹೇಳಿದೆ. ಅವನೂ ಒಪ್ಪಿದ. ತಿಂಗಳೊಂದರಲ್ಲಿ ಬೇರೆ ಮನೆಗೆ ಹೋದೆ ಎಂದು ಹೇಳಿದ. ಬೇರೆ ಮನೆಗೆ ಹೋದ ಮೇಲೂ ಕತ್ತು ಅದುಮುವ ಪ್ರಸಂಗಗಳು ಸಂಪೂರ್ಣವಾಗಿ ನಿಲ್ಲಲಿಲ್ಲ. ಆದರೆ ವಾರಕ್ಕೆರಡು ಮೂರು ಬಾರಿ ಆಗುತ್ತಿದ್ದುದು, ಈಗ ಎರಡು ಮೂರು ತಿಂಗಳುಗಳಿಗೊಮ್ಮೆ, ಅಲ್ಲದೆ ಆವೇಶಗಳ ತೀವ್ರತೆಯೂ ಗಮನೀಯವಾಗಿ ಕಡಿಮೆಯಾಗಿದೆ. ಆತಂಕಪಡುವ ಸ್ವಭಾವವನ್ನು ಆಕೆ ಹುಟ್ಟಿನಿಂದಲೂ ಹೊಂದಿದ್ದಳು. ಕಲಿಕೆ ಯಾಗಲೀ, ಪ್ರಪಂಚದ ನಾಗರಿಕ ಸಂಪರ್ಕವಾಗಲಿ ಇಲ್ಲದುದರಿಂದ, ಮೂಢನಂಬಿಕೆಗಳು ದೃಢವಾಗುತ್ತಿದ್ದುವು. ಅಂತಹ ಸೈತಾನ್ ನಂಬಿಕೆಯು ಎಂದೋ ಮನಸ್ಸಿನಲ್ಲಿ ನೆಟ್ಟಿತ್ತು. ಅವಕಾಶ ದೊರೆತಾಗ ಚಿಗುರಿ, ಬೆಳೆಯಲಾರಂಭಿಸಿತು. ತೀವ್ರ ತಳಮಳದ ಹಂತಕ್ಕೆ, ಆಕೆಯ ಆತಂಕವು ಏರಬೇಕಾದರೆ, ಅವ್ಯಕ್ತವಾದ ಕಾರಣಗಳು ಇನ್ನೂ ಹಲವಾರು ಇರಲೇಬೇಕು. ಅವೆಲ್ಲವೂ ತಮ್ಮಷ್ಟಕ್ಕೆ ತಾವೇ, ಕಾಲಾನುಕೂಲವಾದಾಗ ಶಮನಗೊಳ್ಳುತ್ತವೆ. ದೊಡ್ಡದಾಗಿ ಕಾಡುವ, ಭಯ ಹುಟ್ಟಿಸುವ ಸೈತಾನನನ್ನು ಉಚ್ಚಾಟನೆ ಮಾಡಿದರೆ ಮಿಕ್ಕ ಚಿಕಿತ್ಸೆಯು ಸುಲಭ ಸಾಧ್ಯ.<noinclude></noinclude> 3iqdmekgf4p53719sgzsdz2nm7evsnv 314191 313865 2026-05-01T02:21:54Z Shreelatha.Halemane 7642 /* Proofread */ 314191 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೩೧}} ಕೇಳಿಲ್ಲ. ತನ್ನ ತೌರಿನ ಶ್ರೀಮಂತಿಕೆಯನ್ನು ನನ್ನೆದುರು ಬಡಾಯಿಸಿಲ್ಲ. ಆಕೆಯ ವಿಷಯದಲ್ಲಿ ಕೃತಜ್ಞತೆಯೂ ಇದೆ' ಎಂದು ಹೃದಯಬಿಚ್ಚಿ ಮಾತನಾಡಿದ, ಹೆಂಡತಿಯ ಆರೋಗ್ಯದ ಪರ ಅವನಿಗೂ ತುಂಬಾ ಆಸಕ್ತಿ ಇದೆ ಎನ್ನುವುದು ಖಚಿತವಾಯಿತು. “ನಿನ್ನ ಜಾಣತನ, ವಿಚಾರಪರತೆ, ವ್ಯವಹಾರ ಕುಶಲತೆ, ಎಲ್ಲವೂ ಒತ್ತಟ್ಟಿಗಿರಲಿ. ನಿನ್ನ ಹೆಂಡತಿ ಹೀಗೆ ನರಳಬಾರದು ಅಲ್ಲವೇ ? ಬೇಗ ಗುಣವಾಗಬೇಕು ಅಲ್ಲವೇ ? ಈಗ ನಾನು ಹೇಳಿದ ಹಾಗೆ ಕೇಳು. ಡಾಕ್ಟರಿಗೂ ಮೂಢ ನಂಬಿಕೆಯೇ ಅಂತ ನಗಬೇಡ. ಆ ಮನೆಯನ್ನು ಆದಷ್ಟು ಬೇಗ ಖಾಲಿ ಮಾಡು. ಬೇರೆ ಮನೆಗೆ ಹೋಗು. ಸೈತಾನನನ್ನು ಹೊಡೆದಟ್ಟುವ ಫಕೀರರಾರಾದರೂಇದ್ದರೆ ಅವರನ್ನು ಕರೆಸಿ ಪೂಜೆ ಹಾಕಿಸು. ಇದೆಂತಹಾ ಮೂಢತನ ಎಂದು ಅಲ್ಲಗಳೆಯಬೇಡ. ನಿನ್ನ ನನ್ನ ವಿದ್ಯೆಯ ಕಲಿಯುವಿಕೆಯಾಗಲೀ, ಪ್ರಪಂಚದ ಅರಿವಾಗಲೀ ನಿನ್ನ ಹೆಂಡತಿಗೆ ಇಲ್ಲ. ಅವಳು ನೇರವಾಗಿ ಒಪ್ಪದಿದ್ದರೂ, ಆಳ ಮನಸ್ಸಿನಲ್ಲಿ ಈ ಭಯವು ಬಲವಾಗಿದೆ. ಆ ಭಯವನ್ನು ನಿವಾರಿಸಿದರೆ, ಅರ್ಧದಷ್ಟಾದರೂ ನರಳುವಿಕೆಯಿಂದ ಶಮನವಾಗುತ್ತದೆ' ಎಂದು ಹೇಳಿದೆ. ಅವನೂ ಒಪ್ಪಿದ. ತಿಂಗಳೊಂದರಲ್ಲಿ ಬೇರೆ ಮನೆಗೆ ಹೋದೆ ಎಂದು ಹೇಳಿದ. ಬೇರೆ ಮನೆಗೆ ಹೋದ ಮೇಲೂ ಕತ್ತು ಅದುಮುವ ಪ್ರಸಂಗಗಳು ಸಂಪೂರ್ಣವಾಗಿ ನಿಲ್ಲಲಿಲ್ಲ. ಆದರೆ ವಾರಕ್ಕೆರಡು ಮೂರು ಬಾರಿ ಆಗುತ್ತಿದ್ದುದು, ಈಗ ಎರಡು ಮೂರು ತಿಂಗಳುಗಳಿಗೊಮ್ಮೆ, ಅಲ್ಲದೆ ಆವೇಶಗಳ ತೀವ್ರತೆಯೂ ಗಮನೀಯವಾಗಿ ಕಡಿಮೆಯಾಗಿದೆ. ಆತಂಕಪಡುವ ಸ್ವಭಾವವನ್ನು ಆಕೆ ಹುಟ್ಟಿನಿಂದಲೂ ಹೊಂದಿದ್ದಳು. ಕಲಿಕೆ ಯಾಗಲೀ, ಪ್ರಪಂಚದ ನಾಗರಿಕ ಸಂಪರ್ಕವಾಗಲಿ ಇಲ್ಲದುದರಿಂದ, ಮೂಢನಂಬಿಕೆಗಳು ದೃಢವಾಗುತ್ತಿದ್ದುವು. ಅಂತಹ ಸೈತಾನ್ ನಂಬಿಕೆಯು ಎಂದೋ ಮನಸ್ಸಿನಲ್ಲಿ ನೆಟ್ಟಿತ್ತು. ಅವಕಾಶ ದೊರೆತಾಗ ಚಿಗುರಿ, ಬೆಳೆಯಲಾರಂಭಿಸಿತು. ತೀವ್ರ ತಳಮಳದ ಹಂತಕ್ಕೆ, ಆಕೆಯ ಆತಂಕವು ಏರಬೇಕಾದರೆ, ಅವ್ಯಕ್ತವಾದ ಕಾರಣಗಳು ಇನ್ನೂ ಹಲವಾರು ಇರಲೇಬೇಕು. ಅವೆಲ್ಲವೂ ತಮ್ಮಷ್ಟಕ್ಕೆ ತಾವೇ, ಕಾಲಾನುಕೂಲವಾದಾಗ ಶಮನಗೊಳ್ಳುತ್ತವೆ. ದೊಡ್ಡದಾಗಿ ಕಾಡುವ, ಭಯ ಹುಟ್ಟಿಸುವ ಸೈತಾನನನ್ನು ಉಚ್ಚಾಟನೆ ಮಾಡಿದರೆ ಮಿಕ್ಕ ಚಿಕಿತ್ಸೆಯು ಸುಲಭ ಸಾಧ್ಯ.<noinclude></noinclude> pogjygsxy6cnfnxfiozva05yj4k3vfl ಪುಟ:ಮನಮಂಥನ.pdf/೫೧ 104 62498 313866 131500 2026-04-30T16:52:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313866 proofread-page text/x-wiki <noinclude><pagequality level="1" user="Shreesha Sharma" /></noinclude>20 ಮನಮಂಥನ ೫. ಶ್ವಾಸಕ್ಕೆ ತಗಲುವ ಆತಂಕ ಮನಸ್ಸಿನಲ್ಲುಂಟಾದ ಆತಂಕವು ಮನಸ್ಸನ್ನು ಹೇಗೆ ಕಾಡುತ್ತದೆಯೋ ಅದನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿದ್ದಾರೆ. ಆತಂಕವು ಅತಿಯಾದಗ, ಅದನ್ನು ಶಮನ ಮಾಡಲು, ಪ್ರಕೃತಿಯು ಒಂದು ಉಪಾಯವನ್ನು ಕಂಡುಹಿಡಿದಿದೆ. ದೇಹದ ಅಂಗಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ, ಆ ಅಂಗದ ಕಾರ್ಯನಿರ್ವಹಣೆಯಲ್ಲಿ ಆತಂಕವು ಅವತರಿಸುವಂತೆ ಮಾಡುವುದೇ ಪ್ರಕೃತಿಯ ಒಂದು ಉಪಾಯ. ಆಗ ಅಂಗದ ಕಾಟವು ಕಾಡುತ್ತದೆ. ಆದರೂ ಆ ಅಂಗವು, ಅದರ ಕೆಲಸವು, ಕಣ್ಣಿಗೆ ಗೋಚರವಾಗಿರುತ್ತದೆ. ಅವ್ಯಕ್ತ ಕಾರಣಗಳಿಂದ ಉದ್ಭವಿಸಿದ ಆತಂಕವು ಅಂಗಗಳಲ್ಲಿ ವ್ಯಕ್ತವಾದರೆ, ಆತಂಕದ ತೀಕ್ಷ್ಮತೆಯು ಕಡಿಮೆಯಾಗುತ್ತದೆ. ಆದುದರಿಂದಲೇ ಪ್ರಕೃತಿಯ ಇದೊಂದು ಉಪಾಯ, ಆತಂಕಶಮನಕ್ಕೆ ಇಂತಹ ಆತಂಕಗಳು ಪೌಗಂಡ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಆ ವಯಸ್ಸಿನಲ್ಲಿ ದೇಹ ಮತ್ತು ಮನಸ್ಸು, ಇವೆರಡೂ ತಾಯ್ತನ ಅಥವಾ ತಂದೆಯ ಹೊಣೆಯನ್ನು ವಹಿಸಿಕೊಳ್ಳಲು, ತೀವ್ರ ಮಾರ್ಪಾಡುಗಳನ್ನು ಮಾಡಿಕೊಂಡು ಅಣಿಯಾಗಬೇಕು. ಅಂತಹ ಸಂಧಿಕಾಲದಲ್ಲಿ, ಇಡೀ ವ್ಯಕ್ತಿಯ ಗಮನವು ಜೀವನದ ಪೂರ್ಣ ಹೊಣೆಯತ್ತ ಸೆಳೆಯಲ್ಪಟ್ಟಿರುತ್ತದೆ. ಆತಂಕವು ಆಗ ಕಾಲು ಹಾಕಿಕೊಳ್ಳುವುದು ಸುಲಭ. ಉಮಾಕುಮಾರಿಗೆ, ತನ್ನ ಮನೆಯವರ ಅಜ್ಞಾನದಿಂದ, ಆತಂಕವು ಬಲ ಗೊಂಡಿತು. ಶೀಲಾಳ ಆತಂಕವು ಶಮನವಾದ ರೀತಿಯನ್ನು ತಿಳಿದಾಯಿತು. ಬಾವಿ ಕಟ್ಟೆಯ ಸೈತಾನ್ ಆಳಮನಸ್ಸಿನ ಹಗೇವುಗಳಲ್ಲಿ ಮನೆ ಮಾಡಕೊಂಡು ಬೀಬಿಯ ಕತ್ತನ್ನು ಅದುಮಲಾರಂಭಿಸಿದ್ದನ್ನೂ ನೋಡಿದ್ದಾಯಿತು. ಶ್ವಾಸಕಾರ್ಯದ ಮೇಲೆ ಆತಂಕವು ಎರಗಿ ಬೀಳುವುದೇಕೆ ? ಮತ್ತು ಹೇಗೆ ? ಮನುಷ್ಯನು ಸತ್ತಿದ್ದಾನೆಯೇ ಇಲ್ಲವೆ ಎಂಬುದನ್ನು ನಿರ್ಧರಿಸಲು ಹೊಳೆಯುವ ಗಾಜನ್ನು ಮೂಗಿನ ಹೊಳ್ಳೆಗಳ ಬಳಿ ಇಡುತ್ತಿದ್ದರು. ಉಸಿರಾಡುತ್ತಿದ್ದರೆ, ಆಗ ಉಸಿರಿನ ಆವಿಯು ಗಾಜಿನ ಮೇಲೆ ಮಂಜುಗಟ್ಟುತ್ತಿತ್ತು. ಅದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ತುಂಬಾ ಕ್ಷೀಣವಾಗಿರುವ ಕಾರಣ ಉಸಿರಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸದೇ ಇದ್ದರೂ, ಗಾಜಿಗೆ ಮಂಜು ಹಿಡಿದರೆ ಉಸಿರಾಡುತ್ತಿದೆ ಎಂದು ಖಚಿತವಾಗುತ್ತಿತ್ತು. ಅಂದರೆ ಉಸಿರು ಕ್ಷೀಣವಾಗಿಯಾದರೂ ಆಡುತ್ತಿದ್ದರೆ ಬದುಕಿದ್ದಾನೆ. ಇಲ್ಲದಿದ್ದರೆ ಸತ್ತ ಎಂದು ತೀರ್ಮಾನಿಸುತ್ತಿದ್ದರು. ಬಾಳು ಸಾವುಗಳನ್ನು<noinclude></noinclude> 69nkn4p00e5lwo5iwbr3dllekrepr74 314193 313866 2026-05-01T02:22:58Z Shreelatha.Halemane 7642 /* Proofread */ 314193 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೨}}{{Right|ಮನಮಂಥನ}} '''೫. ಶ್ವಾಸಕ್ಕೆ ತಗಲುವ ಆತಂಕ''' ಮನಸ್ಸಿನಲ್ಲುಂಟಾದ ಆತಂಕವು ಮನಸ್ಸನ್ನು ಹೇಗೆ ಕಾಡುತ್ತದೆಯೋ ಅದನ್ನು ಸಾಮಾನ್ಯವಾಗಿ ಎಲ್ಲರೂ ಅನುಭವಿಸಿದ್ದಾರೆ. ಆತಂಕವು ಅತಿಯಾದಗ, ಅದನ್ನು ಶಮನ ಮಾಡಲು, ಪ್ರಕೃತಿಯು ಒಂದು ಉಪಾಯವನ್ನು ಕಂಡುಹಿಡಿದಿದೆ. ದೇಹದ ಅಂಗಗಳಲ್ಲಿ ಯಾವುದಾದರೂ ಒಂದನ್ನು ಆರಿಸಿ, ಆ ಅಂಗದ ಕಾರ್ಯನಿರ್ವಹಣೆಯಲ್ಲಿ ಆತಂಕವು ಅವತರಿಸುವಂತೆ ಮಾಡುವುದೇ ಪ್ರಕೃತಿಯ ಒಂದು ಉಪಾಯ. ಆಗ ಅಂಗದ ಕಾಟವು ಕಾಡುತ್ತದೆ. ಆದರೂ ಆ ಅಂಗವು, ಅದರ ಕೆಲಸವು, ಕಣ್ಣಿಗೆ ಗೋಚರವಾಗಿರುತ್ತದೆ. ಅವ್ಯಕ್ತ ಕಾರಣಗಳಿಂದ ಉದ್ಭವಿಸಿದ ಆತಂಕವು ಅಂಗಗಳಲ್ಲಿ ವ್ಯಕ್ತವಾದರೆ, ಆತಂಕದ ತೀಕ್ಷ್ಮತೆಯು ಕಡಿಮೆಯಾಗುತ್ತದೆ. ಆದುದರಿಂದಲೇ ಪ್ರಕೃತಿಯ ಇದೊಂದು ಉಪಾಯ, ಆತಂಕಶಮನಕ್ಕೆ. ಇಂತಹ ಆತಂಕಗಳು ಪೌಗಂಡ ವಯಸ್ಸಿನಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಆ ವಯಸ್ಸಿನಲ್ಲಿ ದೇಹ ಮತ್ತು ಮನಸ್ಸು, ಇವೆರಡೂ ತಾಯ್ತನ ಅಥವಾ ತಂದೆಯ ಹೊಣೆಯನ್ನು ವಹಿಸಿಕೊಳ್ಳಲು, ತೀವ್ರ ಮಾರ್ಪಾಡುಗಳನ್ನು ಮಾಡಿಕೊಂಡು ಅಣಿಯಾಗಬೇಕು. ಅಂತಹ ಸಂಧಿಕಾಲದಲ್ಲಿ, ಇಡೀ ವ್ಯಕ್ತಿಯ ಗಮನವು ಜೀವನದ ಪೂರ್ಣ ಹೊಣೆಯತ್ತ ಸೆಳೆಯಲ್ಪಟ್ಟಿರುತ್ತದೆ. ಆತಂಕವು ಆಗ ಕಾಲು ಹಾಕಿಕೊಳ್ಳುವುದು ಸುಲಭ. ಉಮಾಕುಮಾರಿಗೆ, ತನ್ನ ಮನೆಯವರ ಅಜ್ಞಾನದಿಂದ, ಆತಂಕವು ಬಲ ಗೊಂಡಿತು. ಶೀಲಾಳ ಆತಂಕವು ಶಮನವಾದ ರೀತಿಯನ್ನು ತಿಳಿದಾಯಿತು. ಬಾವಿ ಕಟ್ಟೆಯ ಸೈತಾನ್ ಆಳಮನಸ್ಸಿನ ಹಗೇವುಗಳಲ್ಲಿ ಮನೆ ಮಾಡಕೊಂಡು ಬೀಬಿಯ ಕತ್ತನ್ನು ಅದುಮಲಾರಂಭಿಸಿದ್ದನ್ನೂ ನೋಡಿದ್ದಾಯಿತು. ಶ್ವಾಸಕಾರ್ಯದ ಮೇಲೆ ಆತಂಕವು ಎರಗಿ ಬೀಳುವುದೇಕೆ ? ಮತ್ತು ಹೇಗೆ ? ಮನುಷ್ಯನು ಸತ್ತಿದ್ದಾನೆಯೇ ಇಲ್ಲವೆ ಎಂಬುದನ್ನು ನಿರ್ಧರಿಸಲು ಹೊಳೆಯುವ ಗಾಜನ್ನು ಮೂಗಿನ ಹೊಳ್ಳೆಗಳ ಬಳಿ ಇಡುತ್ತಿದ್ದರು. ಉಸಿರಾಡುತ್ತಿದ್ದರೆ, ಆಗ ಉಸಿರಿನ ಆವಿಯು ಗಾಜಿನ ಮೇಲೆ ಮಂಜುಗಟ್ಟುತ್ತಿತ್ತು. ಅದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ತುಂಬಾ ಕ್ಷೀಣವಾಗಿರುವ ಕಾರಣ ಉಸಿರಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸದೇ ಇದ್ದರೂ, ಗಾಜಿಗೆ ಮಂಜು ಹಿಡಿದರೆ ಉಸಿರಾಡುತ್ತಿದೆ ಎಂದು ಖಚಿತವಾಗುತ್ತಿತ್ತು. ಅಂದರೆ ಉಸಿರು ಕ್ಷೀಣವಾಗಿಯಾದರೂ ಆಡುತ್ತಿದ್ದರೆ ಬದುಕಿದ್ದಾನೆ. ಇಲ್ಲದಿದ್ದರೆ ಸತ್ತ ಎಂದು ತೀರ್ಮಾನಿಸುತ್ತಿದ್ದರು. ಬಾಳು ಸಾವುಗಳನ್ನು<noinclude></noinclude> syvq318fnbwy8nhf5m6oqrfnsvq42ni ಪುಟ:ಮನಮಂಥನ.pdf/೫೨ 104 62499 313867 131501 2026-04-30T16:52:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313867 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 22 ಉಸಿರಾಟವು ನಿಷ್ಕರ್ಷಿಸುತ್ತಿತ್ತು. ಪ್ರಾಣ ಎಂದರೆ ಉಸಿರು ಎನ್ನುವಂತಾಯಿತು. ಅಷ್ಟು ಮುಖ್ಯ ಉಸಿರಾಟ, ತಾಯಿ ಗರ್ಭದಲ್ಲಿ ಸಂಪೂರ್ಣ ರಕ್ಷಣೆಯನ್ನು ಮಗುವು ಪಡೆದಿರುತ್ತದೆ. ಸ್ವಂತ ಹೊಣೆಯ ಲವಲೇಶಾಂಶವೂ ಅದಕ್ಕಿರುವುದಿಲ್ಲ. ಆದರೂ ಅದರ ದೇಹದಲ್ಲಿ ರಕ್ತ ಸಂಚಾರವಾಗುತ್ತಿರುತ್ತದೆ. ಮಾಂಸಖಂಡಗಳೂ, ಮೂಳೆಗಳೂ ಬೆಳೆಯುತ್ತಿರುತ್ತವೆ. ಅಂದರೆ ಆಹಾರದ ಸರಬರಾಜೂ ಆಗುತ್ತಿರುತ್ತದೆ. ಆದರೆ ಪ್ರಾಣಕ್ಕೆ ಅತಿ ಮುಖ್ಯವಾದ ಉಸಿರಾಟವು ಇರುವುದೇ ಇಲ್ಲ. ಗರ್ಭದಲ್ಲಿನ ಮಗುವಿನ ಶ್ವಾಸಕೋಶಗಳು ಮೊಗ್ಗಿನಂತೆ ಮುದುರಿಕೊಂಡಿರುತ್ತವೆ. ತಾಯ ಉಸಿರಾಟದಿಂದ, ಮಗುವು ಅಗತ್ಯ ವಸ್ತುಗಳನ್ನು ರಕ್ತದ ಮೂಲಕ ಪಡೆಯುತ್ತದೆ. ಗರ್ಭದಿಂದ ಹೊರಗೆ ಬಂದ ಕ್ಷಣದಲ್ಲಿ ತಾಯ ಆಸರೆಯು ತಪ್ಪಿತು. ಆಗ ಮಗುವು ಅಳುತ್ತದೆ. ಅಳುವಾಗ ಆ ತನಕ ಮುದುಡಿಕೊಂಡಿದ್ದ ಶ್ವಾಸಕೋಶಗಳು ತೆರೆಯಲ್ಪಡುತ್ತವೆ. ಅತ್ತಾಗ ಎಳೆದುಕೊಂಡ ಉಸಿರು, ಶ್ವಾಸಕೋಶಗಳ ಮೂಲೆ ಮೂಲೆಗಳನ್ನೂ ಬಿಡಿಸಿ ಅರಳಿಸಿ, ಮುಂದೆ ಶ್ವಾಸಕಾರ್ಯವನ್ನು ಅಣಿಯಾಗಿ ಮಾಡುವಂತೆ ಸಿದ್ಧಪಡಿಸುತ್ತದೆ. ಸಂಪೂರ್ಣವಾಗಿ ಸುರಕ್ಷಿತವಾದ ಗರ್ಭದಲ್ಲಿರುವಾಗ ಯಾವ ಆತಂಕವೂ ಇರಲಗತ್ಯವಿಲ್ಲ. ಆದರೆ ಹೊರ ಪ್ರಪಂಚಕ್ಕೆ ಇಳಿದ ಕ್ಷಣ, ಶ್ವಾಸಕಾರ್ಯವು ಆರಂಭವಾಯಿತು. ಉಸಿರಾಡುವ ಹೊಣೆಯು ನನ್ನ ಮೇಲೆ ಬಿತ್ತು, ಎಂದು ಹುಟ್ಟಿದ ಮಗುವಿಗೆ ಆತಂಕವು ಉಂಟಾಗುತ್ತದೆ ಎನ್ನುವುದು ಊಹಾಪೋಹ. ಏಕೆಂದರೆ ಆತಂಕವನ್ನು ಅನುಭವಿಸುವ ಹಂತಕ್ಕೆ ಅದರ ಮನಸ್ಸು ಅರಳಿರುವುದೇ ಇಲ್ಲ. ಈ ಕಾರಣದಿಂದಲೇ ಜವಾಬ್ದಾರಿ, ಹೊಣೆ, ನಾನು, ನನ್ನದು ಎನ್ನುವ ಕಲ್ಪನೆಯು ಹುಟ್ಟಿರುವುದಿಲ್ಲ. ಆದರೆ ಅದರ ಮೆದುಳು ಬೆಳೆದಿರುತ್ತದೆ. ದೇಹದ ವಿಧವಿಧ ಅಂಗಗಳಿಗೆ ನಿಕಟ ಸಂಪರ್ಕವನ್ನು ಅಣಿಮಾಡುವಷ್ಟು ಬೆಳೆದಿರುತ್ತದೆ. ಮೆದುಳು ಎಂದಾಗ ಎರಡು ಮುಖ್ಯ ಭಾಗಗಳನ್ನು ಗಮನಿಸಬೇಕು. ಒಂದು : ಪುರಾತನವಾದ ಮೆದುಳಿನ ಬುಡ. ದೇಹದ ಅಗತ್ಯ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು ಕೇಂದ್ರಗಳೆಲ್ಲವೂ ಇಲ್ಲಿಯೇ ಇರುವುದು. ಇನ್ನೊಂದು ; ಮೆದುಳಿನ ಕಾರ್ಟೆಕ್ಸ್ ವಿಚಾರ ಶಕ್ತಿಗೂ, ಸ್ಮರಣೆಗೂ ಮೀಸಲಾದುದು ಈ ಭಾಗ, ಮೆದುಳಿನ ಬುಡವು ಹುಟ್ಟಿದ ಮಗುವಿನಲ್ಲಿ ಸಾಕಷ್ಟು ಬೆಳೆದಿರುತ್ತದೆ. ಆದರೆ ಮೆದುಳಿನ ಕಾರ್ಟೆಕ್ಸ್ ಭಾಗವು ಅಷ್ಟಾಗಿ ಬೆಳೆದಿರುವುದಿಲ್ಲ. ಮಗುವು ಬೆಳೆದಂತೆಲ್ಲ, ಅದರ ಜ್ಞಾನ<noinclude></noinclude> c1aptxagigp88ing670t3sxch5iefu5 314201 313867 2026-05-01T02:24:04Z Shreelatha.Halemane 7642 /* Proofread */ 314201 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೩೩}} ಉಸಿರಾಟವು ನಿಷ್ಕರ್ಷಿಸುತ್ತಿತ್ತು. ಪ್ರಾಣ ಎಂದರೆ ಉಸಿರು ಎನ್ನುವಂತಾಯಿತು. ಅಷ್ಟು ಮುಖ್ಯ ಉಸಿರಾಟ, ತಾಯಿ ಗರ್ಭದಲ್ಲಿ ಸಂಪೂರ್ಣ ರಕ್ಷಣೆಯನ್ನು ಮಗುವು ಪಡೆದಿರುತ್ತದೆ. ಸ್ವಂತ ಹೊಣೆಯ ಲವಲೇಶಾಂಶವೂ ಅದಕ್ಕಿರುವುದಿಲ್ಲ. ಆದರೂ ಅದರ ದೇಹದಲ್ಲಿ ರಕ್ತ ಸಂಚಾರವಾಗುತ್ತಿರುತ್ತದೆ. ಮಾಂಸಖಂಡಗಳೂ, ಮೂಳೆಗಳೂ ಬೆಳೆಯುತ್ತಿರುತ್ತವೆ. ಅಂದರೆ ಆಹಾರದ ಸರಬರಾಜೂ ಆಗುತ್ತಿರುತ್ತದೆ. ಆದರೆ ಪ್ರಾಣಕ್ಕೆ ಅತಿ ಮುಖ್ಯವಾದ ಉಸಿರಾಟವು ಇರುವುದೇ ಇಲ್ಲ. ಗರ್ಭದಲ್ಲಿನ ಮಗುವಿನ ಶ್ವಾಸಕೋಶಗಳು ಮೊಗ್ಗಿನಂತೆ ಮುದುರಿಕೊಂಡಿರುತ್ತವೆ. ತಾಯ ಉಸಿರಾಟದಿಂದ, ಮಗುವು ಅಗತ್ಯ ವಸ್ತುಗಳನ್ನು ರಕ್ತದ ಮೂಲಕ ಪಡೆಯುತ್ತದೆ. ಗರ್ಭದಿಂದ ಹೊರಗೆ ಬಂದ ಕ್ಷಣದಲ್ಲಿ ತಾಯ ಆಸರೆಯು ತಪ್ಪಿತು. ಆಗ ಮಗುವು ಅಳುತ್ತದೆ. ಅಳುವಾಗ ಆ ತನಕ ಮುದುಡಿಕೊಂಡಿದ್ದ ಶ್ವಾಸಕೋಶಗಳು ತೆರೆಯಲ್ಪಡುತ್ತವೆ. ಅತ್ತಾಗ ಎಳೆದುಕೊಂಡ ಉಸಿರು, ಶ್ವಾಸಕೋಶಗಳ ಮೂಲೆ ಮೂಲೆಗಳನ್ನೂ ಬಿಡಿಸಿ ಅರಳಿಸಿ, ಮುಂದೆ ಶ್ವಾಸಕಾರ್ಯವನ್ನು ಅಣಿಯಾಗಿ ಮಾಡುವಂತೆ ಸಿದ್ಧಪಡಿಸುತ್ತದೆ. ಸಂಪೂರ್ಣವಾಗಿ ಸುರಕ್ಷಿತವಾದ ಗರ್ಭದಲ್ಲಿರುವಾಗ ಯಾವ ಆತಂಕವೂ ಇರಲಗತ್ಯವಿಲ್ಲ. ಆದರೆ ಹೊರ ಪ್ರಪಂಚಕ್ಕೆ ಇಳಿದ ಕ್ಷಣ, ಶ್ವಾಸಕಾರ್ಯವು ಆರಂಭವಾಯಿತು. ಉಸಿರಾಡುವ ಹೊಣೆಯು ನನ್ನ ಮೇಲೆ ಬಿತ್ತು, ಎಂದು ಹುಟ್ಟಿದ ಮಗುವಿಗೆ ಆತಂಕವು ಉಂಟಾಗುತ್ತದೆ ಎನ್ನುವುದು ಊಹಾಪೋಹ. ಏಕೆಂದರೆ ಆತಂಕವನ್ನು ಅನುಭವಿಸುವ ಹಂತಕ್ಕೆ ಅದರ ಮನಸ್ಸು ಅರಳಿರುವುದೇ ಇಲ್ಲ. ಈ ಕಾರಣದಿಂದಲೇ ಜವಾಬ್ದಾರಿ, ಹೊಣೆ, ನಾನು, ನನ್ನದು ಎನ್ನುವ ಕಲ್ಪನೆಯು ಹುಟ್ಟಿರುವುದಿಲ್ಲ. ಆದರೆ ಅದರ ಮೆದುಳು ಬೆಳೆದಿರುತ್ತದೆ. ದೇಹದ ವಿಧವಿಧ ಅಂಗಗಳಿಗೆ ನಿಕಟ ಸಂಪರ್ಕವನ್ನು ಅಣಿಮಾಡುವಷ್ಟು ಬೆಳೆದಿರುತ್ತದೆ. ಮೆದುಳು ಎಂದಾಗ ಎರಡು ಮುಖ್ಯ ಭಾಗಗಳನ್ನು ಗಮನಿಸಬೇಕು. ಒಂದು : ಪುರಾತನವಾದ ಮೆದುಳಿನ ಬುಡ. ದೇಹದ ಅಗತ್ಯ ಕಾರ್ಯಗಳನ್ನು ನಿಯಂತ್ರಿಸುವ ಮೆದುಳು ಕೇಂದ್ರಗಳೆಲ್ಲವೂ ಇಲ್ಲಿಯೇ ಇರುವುದು. ಇನ್ನೊಂದು ; ಮೆದುಳಿನ ಕಾರ್ಟೆಕ್ಸ್ ವಿಚಾರ ಶಕ್ತಿಗೂ, ಸ್ಮರಣೆಗೂ ಮೀಸಲಾದುದು ಈ ಭಾಗ, ಮೆದುಳಿನ ಬುಡವು ಹುಟ್ಟಿದ ಮಗುವಿನಲ್ಲಿ ಸಾಕಷ್ಟು ಬೆಳೆದಿರುತ್ತದೆ. ಆದರೆ ಮೆದುಳಿನ ಕಾರ್ಟೆಕ್ಸ್ ಭಾಗವು ಅಷ್ಟಾಗಿ ಬೆಳೆದಿರುವುದಿಲ್ಲ. ಮಗುವು ಬೆಳೆದಂತೆಲ್ಲ, ಅದರ ಜ್ಞಾನ<noinclude></noinclude> 5m8qwq3nztkiq4nicf7j2v0dqsqgcwe ಪುಟ:ಮನಮಂಥನ.pdf/೫೩ 104 62500 313868 131502 2026-04-30T16:53:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313868 proofread-page text/x-wiki <noinclude><pagequality level="1" user="Shreesha Sharma" /></noinclude>೩೪. ಮನಮಂಥನ ಭಂಡಾರವು ಹೆಚ್ಚಿದಂತೆಲ್ಲ, ಅದರ ಸ್ಮರಣ ಕೋಶವು ಹಿರಿದಾದಂತೆಲ್ಲ ಕಾರ್ಟೆಕ್ಸ್ ಕೂಡ ಹೊರವಾಗಿ ಬೆಳೆಯುತ್ತದೆ. ಬೆಳೆಯುವಾಗಲೂ ಕೂಡ ಮೆದುಳಿನ ಬುಡದೊಂದಿಗೆ ನಿಕಟ ಸಂಪರ್ಕವನ್ನು ಬಲಪಡಿಸಿಕೊಂಡಿರುತ್ತದೆ. ಮೆದುಳಿನ ಬುಡದಲ್ಲಿ ಶ್ವಾಸಕಾರ್ಯವನ್ನು ನಿಯಂತ್ರಿಸುವ ಮುಖ್ಯ ಕೇಂದ್ರಗಳಿರುವುವು. ಮೆದುಳಿನ ಕಾರ್ಟೆಕ್ಸ್ ಭಾಗವು ವೃದ್ಧಿಯಾದಂತೆಲ್ಲ, ಆತಂಕವು ಉಂಟಾಗಬಹುದಾದ ಸನ್ನಿವೇಶಗಳು ಸಂಭವಿಸಲೇಬೇಕು. ಅದೇ ಬಾಳು. ಹಾಗೆ ಆತಂಕವು ಮೂಡಿದಾಗ ಶ್ವಾಸಕಾರ್ಯದ ಕೇಂದ್ರಗಳು ಆತಂಕಕ್ಕೆ ಅನುಗುಣವಾಗಿ ತಲ್ಲಣಿಸುತ್ತವೆ. ಅಂದರೆ ಶ್ವಾಸಕೋಶದ ಕಾರ್ಯಗಳು ಏರುಪೇರಾದಂತೆ, ತಾಪತ್ರಯಪಡುತ್ತಿರುವಂತೆ ಮನಸ್ಸಿಗೆ ಭಾಸವಾಗುತ್ತದೆ. ಶ್ವಾಸಕೋಶದ ಕೇಂದ್ರಗಳು ತಲ್ಲಣಿಸುವ ಬದಲು ಕೆರಳಿದರೆ, ಆಗ ಶ್ವಾಸಕಾರ್ಯವು ದಿಟವಾಗಲೂ ಏರುಪೇರಾಗುತ್ತದೆ. ಶ್ವಾಸಕೇಂದ್ರಗಳು ತಲ್ಲಣಿಸುವಾಗ, ದೀರ್ಘವಾಗಿ ನಿಟ್ಟುಸಿರು ಬಿಡುವುದು, ಭಯಂಕರವಾಗಿ ಆಕಳಿಸುವುದು, ಬೇಗ ಬೇಗ ಉಸಿರನ್ನು ಮೇಲೆ ಮೇಲೆ ಎಳೆದುಕೊಳ್ಳುವುದು, ಇವೆಲ್ಲವೂ ನಡೆಯುತ್ತವೆ. ಇವೆಲ್ಲವೂ ಆತಂಕದ ಸಾಮಾನ್ಯ ಚಿಹ್ನೆಗಳು. ಎಲ್ಲರೂ ಕಂಡಿರುವ ವಿಷಯ. ಆದರೆ ಆತಂಕವು ಅತಿಯಾದರೆ, ಆಗ ಉಸಿರಾಟದ ತುಸು ಏರುಪೇರುಗಳು ಗಮನಕ್ಕೆ ಬರುತ್ತವೆ. ಅಲ್ಲದೆ ಭೂತಕನ್ನಡಿಯಲ್ಲಿ ನೋಡಿದಂತೆ, ಬೃಹತ್ ಪ್ರಮಾಣದಲ್ಲಿದ್ದಂತೆ ಭಾಸವಾಗುತ್ತವೆ. ಭೂತಕನ್ನಡಿಯಲ್ಲಿ ಕಂಡಂತೆಯೇ ಹೊರತು ದಿಟವಾಗಲೂ ಬೃಹತ್‌ ಪ್ರಮಾಣದ್ದೇನೂ ಅಲ್ಲವೇ ಅಲ್ಲ. ಭೂತ ಕನ್ನಡಿಯ ಬೃಹತ್ ಏರುಪೇರು, ಅಯ್ಯೋ! ಉಸಿರು ನಿಂತು ಹೋಗುವುದಲ್ಲ, ಶ್ವಾಸಕೋಶವು ಬೆಲೂನ್ ಆಯಿತಲ್ಲ, ಪ್ರಾಣವಾಯುವು ಹಾರಿಹೋಗಿ ಬಿಡುತ್ತಲ್ಲ' ಎಂಬ ದೊಡ್ಡದಾದ ಭಯಪೂರಿತವಾದ ಆತಂಕವಾಗುತ್ತದೆ. ಅತಿಯಾಗಿ ಕಳವಳಪಡಿಸಿ ಕಾಡುತ್ತದೆ. ಭಾರೀ ಪ್ರಮಾಣದ ಈ ಆತಂಕದ ಮುಂದೆ, ಮನಸ್ಸಿನಲ್ಲಿ ಮೂಡಿದ್ದ ಬಾಳಿನಿಂದುಂಟಾದ ಮೊದಲ ಆತಂಕವು ಅಲ್ಪವಾಗುತ್ತದೆ. ಗಮನಕ್ಕೆ ಬರುವುದೇ ಇಲ್ಲ. ಶ್ವಾಸಕಾರ್ಯದ ಪ್ರಾಣರಂಗನ ಆತಂಕದ ಮುಂದೆ ಬಾಳಸಿಂಗನ ಚಿಲ್ಲರೆ ಆತಂಕಗಳು ಹೇಗೆ ತಾನೆ ಮೆರೆಯಲು ಸಾಧ್ಯ ! ದೊಡ್ಡಗೌಡ ದೊಣ್ಣೆ ಹಿಡಿದು ಹೆದರಿಸುತ್ತಿರುವಾಗ, ಚಿಕ್ಕೇಗೌಡನ ಕೀಟಳೆಯನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ? ಮಾಡಲು ಯಾವ ಕೆಲಸವೂ ಇರದಿದ್ದಾಗ, ಅಥವಾ ಕಾರಣಾಂತರದಿಂದ ಕೆಲಸ ಮಾಡಲು ಬೇಸರ ತುಂಬಿದಾಗ, ದೇಹದ ಎಲ್ಲ ಕಾರ್ಯಗಳೂ ಮಂದಗತಿಯಲ್ಲಿ ನಡೆಯುತ್ತವೆ. ಉಸಿರಾಡುವುದೂ ಹಗುರವಾಗಿ ಮಂದಗತಿಯಲ್ಲಿ<noinclude></noinclude> 2lir490cssv0pv406w6juopusiaze1g 314206 313868 2026-05-01T02:24:48Z Shreelatha.Halemane 7642 /* Proofread */ 314206 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೪}}{{Right|ಮನಮಂಥನ}} ಭಂಡಾರವು ಹೆಚ್ಚಿದಂತೆಲ್ಲ, ಅದರ ಸ್ಮರಣ ಕೋಶವು ಹಿರಿದಾದಂತೆಲ್ಲ ಕಾರ್ಟೆಕ್ಸ್ ಕೂಡ ಹೊರವಾಗಿ ಬೆಳೆಯುತ್ತದೆ. ಬೆಳೆಯುವಾಗಲೂ ಕೂಡ ಮೆದುಳಿನ ಬುಡದೊಂದಿಗೆ ನಿಕಟ ಸಂಪರ್ಕವನ್ನು ಬಲಪಡಿಸಿಕೊಂಡಿರುತ್ತದೆ. ಮೆದುಳಿನ ಬುಡದಲ್ಲಿ ಶ್ವಾಸಕಾರ್ಯವನ್ನು ನಿಯಂತ್ರಿಸುವ ಮುಖ್ಯ ಕೇಂದ್ರಗಳಿರುವುವು. ಮೆದುಳಿನ ಕಾರ್ಟೆಕ್ಸ್ ಭಾಗವು ವೃದ್ಧಿಯಾದಂತೆಲ್ಲ, ಆತಂಕವು ಉಂಟಾಗಬಹುದಾದ ಸನ್ನಿವೇಶಗಳು ಸಂಭವಿಸಲೇಬೇಕು. ಅದೇ ಬಾಳು. ಹಾಗೆ ಆತಂಕವು ಮೂಡಿದಾಗ ಶ್ವಾಸಕಾರ್ಯದ ಕೇಂದ್ರಗಳು ಆತಂಕಕ್ಕೆ ಅನುಗುಣವಾಗಿ ತಲ್ಲಣಿಸುತ್ತವೆ. ಅಂದರೆ ಶ್ವಾಸಕೋಶದ ಕಾರ್ಯಗಳು ಏರುಪೇರಾದಂತೆ, ತಾಪತ್ರಯಪಡುತ್ತಿರುವಂತೆ ಮನಸ್ಸಿಗೆ ಭಾಸವಾಗುತ್ತದೆ. ಶ್ವಾಸಕೋಶದ ಕೇಂದ್ರಗಳು ತಲ್ಲಣಿಸುವ ಬದಲು ಕೆರಳಿದರೆ, ಆಗ ಶ್ವಾಸಕಾರ್ಯವು ದಿಟವಾಗಲೂ ಏರುಪೇರಾಗುತ್ತದೆ. ಶ್ವಾಸಕೇಂದ್ರಗಳು ತಲ್ಲಣಿಸುವಾಗ, ದೀರ್ಘವಾಗಿ ನಿಟ್ಟುಸಿರು ಬಿಡುವುದು, ಭಯಂಕರವಾಗಿ ಆಕಳಿಸುವುದು, ಬೇಗ ಬೇಗ ಉಸಿರನ್ನು ಮೇಲೆ ಮೇಲೆ ಎಳೆದುಕೊಳ್ಳುವುದು, ಇವೆಲ್ಲವೂ ನಡೆಯುತ್ತವೆ. ಇವೆಲ್ಲವೂ ಆತಂಕದ ಸಾಮಾನ್ಯ ಚಿಹ್ನೆಗಳು. ಎಲ್ಲರೂ ಕಂಡಿರುವ ವಿಷಯ. ಆದರೆ ಆತಂಕವು ಅತಿಯಾದರೆ, ಆಗ ಉಸಿರಾಟದ ತುಸು ಏರುಪೇರುಗಳು ಗಮನಕ್ಕೆ ಬರುತ್ತವೆ. ಅಲ್ಲದೆ ಭೂತಕನ್ನಡಿಯಲ್ಲಿ ನೋಡಿದಂತೆ, ಬೃಹತ್ ಪ್ರಮಾಣದಲ್ಲಿದ್ದಂತೆ ಭಾಸವಾಗುತ್ತವೆ. ಭೂತಕನ್ನಡಿಯಲ್ಲಿ ಕಂಡಂತೆಯೇ ಹೊರತು ದಿಟವಾಗಲೂ ಬೃಹತ್‌ ಪ್ರಮಾಣದ್ದೇನೂ ಅಲ್ಲವೇ ಅಲ್ಲ. ಭೂತ ಕನ್ನಡಿಯ ಬೃಹತ್ ಏರುಪೇರು, ಅಯ್ಯೋ! ಉಸಿರು ನಿಂತು ಹೋಗುವುದಲ್ಲ, ಶ್ವಾಸಕೋಶವು ಬೆಲೂನ್ ಆಯಿತಲ್ಲ, ಪ್ರಾಣವಾಯುವು ಹಾರಿಹೋಗಿ ಬಿಡುತ್ತಲ್ಲ' ಎಂಬ ದೊಡ್ಡದಾದ ಭಯಪೂರಿತವಾದ ಆತಂಕವಾಗುತ್ತದೆ. ಅತಿಯಾಗಿ ಕಳವಳಪಡಿಸಿ ಕಾಡುತ್ತದೆ. ಭಾರೀ ಪ್ರಮಾಣದ ಈ ಆತಂಕದ ಮುಂದೆ, ಮನಸ್ಸಿನಲ್ಲಿ ಮೂಡಿದ್ದ ಬಾಳಿನಿಂದುಂಟಾದ ಮೊದಲ ಆತಂಕವು ಅಲ್ಪವಾಗುತ್ತದೆ. ಗಮನಕ್ಕೆ ಬರುವುದೇ ಇಲ್ಲ. ಶ್ವಾಸಕಾರ್ಯದ ಪ್ರಾಣರಂಗನ ಆತಂಕದ ಮುಂದೆ ಬಾಳಸಿಂಗನ ಚಿಲ್ಲರೆ ಆತಂಕಗಳು ಹೇಗೆ ತಾನೆ ಮೆರೆಯಲು ಸಾಧ್ಯ ! ದೊಡ್ಡಗೌಡ ದೊಣ್ಣೆ ಹಿಡಿದು ಹೆದರಿಸುತ್ತಿರುವಾಗ, ಚಿಕ್ಕೇಗೌಡನ ಕೀಟಳೆಯನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ? ಮಾಡಲು ಯಾವ ಕೆಲಸವೂ ಇರದಿದ್ದಾಗ, ಅಥವಾ ಕಾರಣಾಂತರದಿಂದ ಕೆಲಸ ಮಾಡಲು ಬೇಸರ ತುಂಬಿದಾಗ, ದೇಹದ ಎಲ್ಲ ಕಾರ್ಯಗಳೂ ಮಂದಗತಿಯಲ್ಲಿ ನಡೆಯುತ್ತವೆ. ಉಸಿರಾಡುವುದೂ ಹಗುರವಾಗಿ ಮಂದಗತಿಯಲ್ಲಿ<noinclude></noinclude> rsadqhrac5g679jwr1c7cfkendf26hi ಪುಟ:ಮನಮಂಥನ.pdf/೫೪ 104 62501 313869 131503 2026-04-30T16:53:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313869 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 2% ನಡೆಯುತ್ತದೆ. ಎಳೆದುಕೊಂಡ ಉಸಿರಿನಿಂದ, ಅಗತ್ಯವಾದಷ್ಟು ಆಕ್ಸಿಜನ್, ಆ ಸ್ಥಿತಿಯಲ್ಲಿ ದೊರಕುವುದಿಲ್ಲ. ಶ್ವಾಸಕೇಂದ್ರಗಳು ಆಗ ಚುರುಕುಗೊಂಡು, ಶ್ವಾಸಕಾರ್ಯವನ್ನು ತ್ವರಿತಗೊಳಿಸಲು ಆಜ್ಞೆಯೀಯುತ್ತವೆ. ದೀರ್ಘವಾದ ಆಕಳಿಕೆಯೇ ಇದರ ಪರಿಣಾಮ. ಹೇಳಿದ್ದನ್ನೇ ಅವಲಕ್ಷಣವಾಗಿ ಹೇಳುವ ಕಿಸುಬಾಯದಾಸ, ಕೇಳುಗನ ಮನಸ್ಸಿನಲ್ಲಿ ಚಿಟ್ಟುಹಿಡಿಸುತ್ತಾನೆ. ನಾಗರಿಕತೆಯ ಕುರುಹು ಎಂದೆನ್ನಿಸಿಕೊಂಡ ಸಮಾಜದ ಸಭ್ಯ ನಡವಳಿಕೆಯ ಕಾರಣದಿಂದ, ಚಿಟ್ಟು ಹಿಡಿಯುತ್ತಿದ್ದರೂ ಕೇಳಿಸಿಕೊಳ್ಳಲೇಬೇಕು. ಅಂತಹ ಬೇಸರ ಮುತ್ತಿದ ಸಂದರ್ಭಗಳಲ್ಲಿಯೂ ಕುಂಭಕರ್ಣ ಆಕಳಿಕೆಯು ತಾನಾಗಿತಾನೇ ವ್ಯಕ್ತವಾಗುತ್ತದೆ. ಮನಸ್ಸಿಗೆ ಸಮಾಧಾನವನ್ನೂ ತರುತ್ತದೆ, ಒಂದು ಪ್ರಮಾಣದಲ್ಲಿ. ಬೇಸರವು ಮನಸ್ಸಿನಲ್ಲಿ ತಾತ್ಕಾಲಿಕವಾಗಿರುವ ಪರಿಸ್ಥಿತಿ. ಮನಸ್ಸು ಹೇಗೂ ಚಂಚಲ, ಅಲ್ಲವೇ ! ಅದೂ ಒಂದು ವರವೋ ಏನೋ ? ಬೇಸರವು ಅತಿಯಾದಾಗ ಬೇರೆ ಯಾವುದಾದರೂ ವಿಷಯವು ಮನಸ್ಸನ್ನು ಸೆರೆಹಿಡಿಯುತ್ತದೆ. ಅದೂ ತಾತ್ಕಾಲಿಕವೇ, ಮಕ್ಕಳ ಆಟದಲ್ಲಿದ್ದಂತೆ. ಆದರೆ ಬಾಳಿನಲ್ಲಿ ಯಾವುದಾದರೂ ನಿರ್ಣಯವನ್ನು ಮಾಡಬೇಕಾದಾಗ, ಆಗು ಹೋಗುಗಳು ಸಮ ಸಮ ಕಾಡುವಾಗ, ನಿರ್ಣಯವು ದುಸ್ಸಾಧ್ಯವಾಗುತ್ತದೆ. ಆಗ ಆತಂಕವು ಸುಡಲಾರಂಭಿಸುತ್ತದೆ. ಆಗಲೂ ಆಕಳಿಕೆಯು ಅವತರಿಸುತ್ತದೆ. ಆದರೆ ಈ ರೀತಿ ಉದ್ಭವಿಸಿದ ಆಕಳಿಕೆಯು ಭಯವನ್ನು ಮೂಡಿಸುತ್ತದೆ, ಭವಿಷ್ಯದ ಭಯವನ್ನು ಭವಿಷ್ಯವು ಎಂದೂ ಮಾಯಾ ರೂಪಿನದು, ಮಾಯೆಯು ಭಯವನ್ನು ಮೂಡಿಸುತ್ತದೆ. ಆಸೆಯನ್ನೂ ಚಿಗುರಿಸುತ್ತದೆ. ಆದರೆ ಆತಂಕವು ಸುಡಲಾರಂಭಿಸಿದರೆ ಭಯವೇ ಕಾಣಿಸುವುದು. ಆತಂಕ, ಭಯ, ಇವುಗಳ ಸಮ್ಮಿಶ್ರ ಕಾಟದಿಂದ, ಶ್ವಾಸಕಾರ್ಯದ ಅವಾಂತರಗಳು ಹೇಗೆ ಮತ್ತು ಏಕೆ ಉಂಟಾದುವು ಎಂಬುದನ್ನು ತುಸುಮಟ್ಟಿಗಾದರೂ ತಿಳಿದಂತಾಯಿತು.<noinclude></noinclude> 2kf0r3wk1l4562yiitc72lo3g8h1r2y 314207 313869 2026-05-01T02:25:39Z Shreelatha.Halemane 7642 /* Proofread */ 314207 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೩೫}} ನಡೆಯುತ್ತದೆ. ಎಳೆದುಕೊಂಡ ಉಸಿರಿನಿಂದ, ಅಗತ್ಯವಾದಷ್ಟು ಆಕ್ಸಿಜನ್, ಆ ಸ್ಥಿತಿಯಲ್ಲಿ ದೊರಕುವುದಿಲ್ಲ. ಶ್ವಾಸಕೇಂದ್ರಗಳು ಆಗ ಚುರುಕುಗೊಂಡು, ಶ್ವಾಸಕಾರ್ಯವನ್ನು ತ್ವರಿತಗೊಳಿಸಲು ಆಜ್ಞೆಯೀಯುತ್ತವೆ. ದೀರ್ಘವಾದ ಆಕಳಿಕೆಯೇ ಇದರ ಪರಿಣಾಮ. ಹೇಳಿದ್ದನ್ನೇ ಅವಲಕ್ಷಣವಾಗಿ ಹೇಳುವ ಕಿಸುಬಾಯದಾಸ, ಕೇಳುಗನ ಮನಸ್ಸಿನಲ್ಲಿ ಚಿಟ್ಟುಹಿಡಿಸುತ್ತಾನೆ. ನಾಗರಿಕತೆಯ ಕುರುಹು ಎಂದೆನ್ನಿಸಿಕೊಂಡ ಸಮಾಜದ ಸಭ್ಯ ನಡವಳಿಕೆಯ ಕಾರಣದಿಂದ, ಚಿಟ್ಟು ಹಿಡಿಯುತ್ತಿದ್ದರೂ ಕೇಳಿಸಿಕೊಳ್ಳಲೇಬೇಕು. ಅಂತಹ ಬೇಸರ ಮುತ್ತಿದ ಸಂದರ್ಭಗಳಲ್ಲಿಯೂ ಕುಂಭಕರ್ಣ ಆಕಳಿಕೆಯು ತಾನಾಗಿತಾನೇ ವ್ಯಕ್ತವಾಗುತ್ತದೆ. ಮನಸ್ಸಿಗೆ ಸಮಾಧಾನವನ್ನೂ ತರುತ್ತದೆ, ಒಂದು ಪ್ರಮಾಣದಲ್ಲಿ. ಬೇಸರವು ಮನಸ್ಸಿನಲ್ಲಿ ತಾತ್ಕಾಲಿಕವಾಗಿರುವ ಪರಿಸ್ಥಿತಿ. ಮನಸ್ಸು ಹೇಗೂ ಚಂಚಲ, ಅಲ್ಲವೇ ! ಅದೂ ಒಂದು ವರವೋ ಏನೋ ? ಬೇಸರವು ಅತಿಯಾದಾಗ ಬೇರೆ ಯಾವುದಾದರೂ ವಿಷಯವು ಮನಸ್ಸನ್ನು ಸೆರೆಹಿಡಿಯುತ್ತದೆ. ಅದೂ ತಾತ್ಕಾಲಿಕವೇ, ಮಕ್ಕಳ ಆಟದಲ್ಲಿದ್ದಂತೆ. ಆದರೆ ಬಾಳಿನಲ್ಲಿ ಯಾವುದಾದರೂ ನಿರ್ಣಯವನ್ನು ಮಾಡಬೇಕಾದಾಗ, ಆಗು ಹೋಗುಗಳು ಸಮ ಸಮ ಕಾಡುವಾಗ, ನಿರ್ಣಯವು ದುಸ್ಸಾಧ್ಯವಾಗುತ್ತದೆ. ಆಗ ಆತಂಕವು ಸುಡಲಾರಂಭಿಸುತ್ತದೆ. ಆಗಲೂ ಆಕಳಿಕೆಯು ಅವತರಿಸುತ್ತದೆ. ಆದರೆ ಈ ರೀತಿ ಉದ್ಭವಿಸಿದ ಆಕಳಿಕೆಯು ಭಯವನ್ನು ಮೂಡಿಸುತ್ತದೆ, ಭವಿಷ್ಯದ ಭಯವನ್ನು ಭವಿಷ್ಯವು ಎಂದೂ ಮಾಯಾ ರೂಪಿನದು, ಮಾಯೆಯು ಭಯವನ್ನು ಮೂಡಿಸುತ್ತದೆ. ಆಸೆಯನ್ನೂ ಚಿಗುರಿಸುತ್ತದೆ. ಆದರೆ ಆತಂಕವು ಸುಡಲಾರಂಭಿಸಿದರೆ ಭಯವೇ ಕಾಣಿಸುವುದು. ಆತಂಕ, ಭಯ, ಇವುಗಳ ಸಮ್ಮಿಶ್ರ ಕಾಟದಿಂದ, ಶ್ವಾಸಕಾರ್ಯದ ಅವಾಂತರಗಳು ಹೇಗೆ ಮತ್ತು ಏಕೆ ಉಂಟಾದುವು ಎಂಬುದನ್ನು ತುಸುಮಟ್ಟಿಗಾದರೂ ತಿಳಿದಂತಾಯಿತು.<noinclude></noinclude> 1pcz0hk2t0fu8pdlc1nrtw7vsdt0ro7 ಪುಟ:ಮನಮಂಥನ.pdf/೫೫ 104 62502 313870 131504 2026-04-30T16:53:35Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313870 proofread-page text/x-wiki <noinclude><pagequality level="1" user="Shreesha Sharma" /></noinclude>೩೬ ಹೃದಯದ ಕಾರ್ಯದ ಅವ್ಯವಸ್ಥೆಗಳು ೧. ಕುಂಟಬಿಲ್ಲೆ ಆಡುವ ನಾಡಿ ಮನಮಂಥನ ಶ್ವಾಸಕಾರ್ಯದ ಮೇಲೆ ಆತಂಕವು ಯಾವ ಯಾವ ರೀತಿಯಲ್ಲಿ ಅವ್ಯವಸ್ಥೆಯನ್ನುಂಟುಮಾಡುವುದು ಎಂಬುದನ್ನು ತಿಳಿದೆವು. ಶ್ವಾಸಕಾರ್ಯದಷ್ಟೇ, ಹೃದಯದ ಕಾರ್ಯವೂ ದೇಹದ ಜೀವಂತ ಆರೋಗ್ಯಕ್ಕೆ ಅತ್ಯಗತ್ಯ. ಆತಂಕವು ಹೃದಯದ ಕಾರ್ಯದಲ್ಲಿಯೂ ಅವ್ಯವಸ್ಥೆಗಳನ್ನು ಹೂಡುತ್ತದೆ. ಸಾಮಾನ್ಯವಾಗಿ ಕಾಣಬರುವ ಹಲವಾರು ತೆರನ ಹೃದಯದ ಏರುಪೇರು ಕಾರ್ಯವನ್ನು ಪರಿಶೀಲಿಸೋಣ. ದಷ್ಟ ಪುಷ್ಟ ಬುದ್ಧಿಜೀವಿ, ಅವ. ಸುಮಾರು ನಲವತ್ತರ ಬಲಿತ ಪ್ರಾಯ. ಸಹೋದ್ಯೋಗಿ ಲಾಯರುಗಳಿಂದ ಮನ್ನಣೆಯನ್ನು ಗಳಿಸಿದ್ದವ. ಯಥೇಚ್ಚವಾದ ಸಂಪಾದನೆಯೂ ಇತ್ತು. ಮಿತಿಮೀರಿ ದುಡಿಯುತ್ತಲೂ ಇದ್ದ. 'ದುಡಿಮೆಯಿಂದಲೇ ಬಾಳು ಸಾರ್ಥಕ. ನಿಸ್ಪೃಹತೆಯಿಂದ ಎಷ್ಟು ದುಡಿದರೂ ದೇಹವು ದಣಿಯುವುದೇ ಇಲ್ಲ. ಬೇನೆ ಬೀಳುವುದೂ ಇಲ್ಲ' ಎಂದವ ಹೆಮ್ಮೆಯಿಂದ, ಅವಕಾಶವು ಸಿಕ್ಕಿದಾಗಲೆಲ್ಲ ಡಂಗೂರ ಹೊಡೆಯುತ್ತಿದ್ದ. ಅಂದಮೇಲೆ ಅತ್ಯಂತ ಸ್ವಾಭಿಮಾನಿ ಎಂದು ಹೇಳಬೇಕೆ ಒಂದು ಸಂಜೆ ಆರರ ಸಮಯದಲ್ಲಿ ತನ್ನ ಕೊಠಡಿಯಲ್ಲಿ ಒಡೋಲಗವನ್ನು ನಡೆಸುತ್ತಿದ್ದ. ಎದೆಯ ಎಡಭಾಗದಲ್ಲಿ ಚಳಕ್ ಅಂತ, ಅರೆ ಕ್ಷಣವೂ ಇರಲಾರದು, ಅನ್ನಿಸಿತಂತೆ. ಮಾಸಿಕ ಡೈಜೆಸ್ಟ್‌ಗಳನ್ನು ಓದುವ ವಿದ್ಯಾವಂತ, ಹೃದಯಾಘಾತದ ವಿವರಗಳು ತಿಳಿಯದೆ? ಬ್ಲಡ್ ಪ್ರೆಷರ್ ಎಂದರೆ ಗೊತ್ತಿಲ್ಲವೇ? ಮಿಂಚಿನಂತೆ ಚಳಕ ಹೊಡೆದುದು ಹೃದಯ ಬೇನೆಯ ಮುನ್ಸೂಚನೆಯೇ ಇರಬೇಕು ಎಂದು ಸಹಜವಾಗಿ ಊಹಿಸಿದ. ಆದಕಾರಣ 'ನನಗೆ ಮೈ ಸ್ವಸ್ಥವಿಲ್ಲ. ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಗ್ಗೆ ನೀವು ಬನ್ನಿ, ನಿಮ್ಮ ಮೊಕದ್ದಮೆಗಳನ್ನು ಚರ್ಚಿಸೋಣ' ಎಂದು ಅಲ್ಲಿದ್ದ ಕಕ್ಷಿಗಾರರಿಗೆ ಹೇಳಿ ಒಡೋಲಗವನ್ನು ಬಂದು ಮಾಡಿ, ಮನೆಗೆ ಹೋಗುವ ಮೊದಲು, ದಢ ದಢ ಡಾಕ್ಟರ ಬಳಿಗೆ ಓಡಿದ. ನಲವತ್ತರ ಮಟ್ಟದ ಧಡಿಯ ಎದೆ ಚಳಕು ಎಂದರೆ ಸ್ವಾಭಾವಿಕವಾಗಿ ಬ್ಲಡ್‌ ಪ್ರೆಷರ್ ಎಷ್ಟಿದೆ ಎನ್ನುವುದನ್ನು ಡಾಕ್ಟರು ನೋಡಲೇಬೇಕು. ಡಾಕ್ಟರು ನೋಡಬಯಸದೆ ಇದ್ದರೂ, ಓದಿದ ರೋಗಿ ಸುಮ್ಮನಿರುತ್ತಾನೆಯೇ? 'ಬ್ಲಡ್ ಪ್ರೆಷರನ್ನು ಡಾಕ್ಟರು ಪರೀಕ್ಷಿಸಿದರು. ಹೃದಯವನ್ನೂ ಬಲು ಎಚ್ಚರಿಕೆಯಿಂದ ಪರೀಕ್ಷಿಸಿದರು. ಬ್ಲಡ್ ಪ್ರೆಷರ್ ಹೆಚ್ಚಾಗಿದೆಯೇ? 'ಎಷ್ಟು ಹೆಚ್ಚಾಗಿದೆ?' ಎಂದು ಆಗ್ರಹಪೂರ್ವಕವಾಗಿ ರೋಗಿಯು ಕೇಳಿದ. 'ನೂರ ಅರವತ್ತು ; ತೊಂಭತ್ತು.<noinclude></noinclude> of3lrhrsatx2sng189m70hqdz3u5wd8 314212 313870 2026-05-01T02:27:23Z Shreelatha.Halemane 7642 /* Proofread */ 314212 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೬}}{{Right|ಮನಮಂಥನ}} {{center|'''ಹೃದಯದ ಕಾರ್ಯದ ಅವ್ಯವಸ್ಥೆಗಳು'''}} '''೧. ಕುಂಟಬಿಲ್ಲೆ ಆಡುವ ನಾಡಿ''' ಶ್ವಾಸಕಾರ್ಯದ ಮೇಲೆ ಆತಂಕವು ಯಾವ ಯಾವ ರೀತಿಯಲ್ಲಿ ಅವ್ಯವಸ್ಥೆಯನ್ನುಂಟುಮಾಡುವುದು ಎಂಬುದನ್ನು ತಿಳಿದೆವು. ಶ್ವಾಸಕಾರ್ಯದಷ್ಟೇ, ಹೃದಯದ ಕಾರ್ಯವೂ ದೇಹದ ಜೀವಂತ ಆರೋಗ್ಯಕ್ಕೆ ಅತ್ಯಗತ್ಯ. ಆತಂಕವು ಹೃದಯದ ಕಾರ್ಯದಲ್ಲಿಯೂ ಅವ್ಯವಸ್ಥೆಗಳನ್ನು ಹೂಡುತ್ತದೆ. ಸಾಮಾನ್ಯವಾಗಿ ಕಾಣಬರುವ ಹಲವಾರು ತೆರನ ಹೃದಯದ ಏರುಪೇರು ಕಾರ್ಯವನ್ನು ಪರಿಶೀಲಿಸೋಣ. ದಷ್ಟ ಪುಷ್ಟ ಬುದ್ಧಿಜೀವಿ, ಅವ. ಸುಮಾರು ನಲವತ್ತರ ಬಲಿತ ಪ್ರಾಯ. ಸಹೋದ್ಯೋಗಿ ಲಾಯರುಗಳಿಂದ ಮನ್ನಣೆಯನ್ನು ಗಳಿಸಿದ್ದವ. ಯಥೇಚ್ಚವಾದ ಸಂಪಾದನೆಯೂ ಇತ್ತು. ಮಿತಿಮೀರಿ ದುಡಿಯುತ್ತಲೂ ಇದ್ದ. 'ದುಡಿಮೆಯಿಂದಲೇ ಬಾಳು ಸಾರ್ಥಕ. ನಿಸ್ಪೃಹತೆಯಿಂದ ಎಷ್ಟು ದುಡಿದರೂ ದೇಹವು ದಣಿಯುವುದೇ ಇಲ್ಲ. ಬೇನೆ ಬೀಳುವುದೂ ಇಲ್ಲ' ಎಂದವ ಹೆಮ್ಮೆಯಿಂದ, ಅವಕಾಶವು ಸಿಕ್ಕಿದಾಗಲೆಲ್ಲ ಡಂಗೂರ ಹೊಡೆಯುತ್ತಿದ್ದ. ಅಂದಮೇಲೆ ಅತ್ಯಂತ ಸ್ವಾಭಿಮಾನಿ ಎಂದು ಹೇಳಬೇಕೆ ಒಂದು ಸಂಜೆ ಆರರ ಸಮಯದಲ್ಲಿ ತನ್ನ ಕೊಠಡಿಯಲ್ಲಿ ಒಡೋಲಗವನ್ನು ನಡೆಸುತ್ತಿದ್ದ. ಎದೆಯ ಎಡಭಾಗದಲ್ಲಿ ಚಳಕ್ ಅಂತ, ಅರೆ ಕ್ಷಣವೂ ಇರಲಾರದು, ಅನ್ನಿಸಿತಂತೆ. ಮಾಸಿಕ ಡೈಜೆಸ್ಟ್‌ಗಳನ್ನು ಓದುವ ವಿದ್ಯಾವಂತ, ಹೃದಯಾಘಾತದ ವಿವರಗಳು ತಿಳಿಯದೆ? ಬ್ಲಡ್ ಪ್ರೆಷರ್ ಎಂದರೆ ಗೊತ್ತಿಲ್ಲವೇ? ಮಿಂಚಿನಂತೆ ಚಳಕ ಹೊಡೆದುದು ಹೃದಯ ಬೇನೆಯ ಮುನ್ಸೂಚನೆಯೇ ಇರಬೇಕು ಎಂದು ಸಹಜವಾಗಿ ಊಹಿಸಿದ. ಆದಕಾರಣ 'ನನಗೆ ಮೈ ಸ್ವಸ್ಥವಿಲ್ಲ. ಮನೆಗೆ ಹೋಗಿ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಗ್ಗೆ ನೀವು ಬನ್ನಿ, ನಿಮ್ಮ ಮೊಕದ್ದಮೆಗಳನ್ನು ಚರ್ಚಿಸೋಣ' ಎಂದು ಅಲ್ಲಿದ್ದ ಕಕ್ಷಿಗಾರರಿಗೆ ಹೇಳಿ ಒಡೋಲಗವನ್ನು ಬಂದು ಮಾಡಿ, ಮನೆಗೆ ಹೋಗುವ ಮೊದಲು, ದಢ ದಢ ಡಾಕ್ಟರ ಬಳಿಗೆ ಓಡಿದ. ನಲವತ್ತರ ಮಟ್ಟದ ಧಡಿಯ ಎದೆ ಚಳಕು ಎಂದರೆ ಸ್ವಾಭಾವಿಕವಾಗಿ ಬ್ಲಡ್‌ ಪ್ರೆಷರ್ ಎಷ್ಟಿದೆ ಎನ್ನುವುದನ್ನು ಡಾಕ್ಟರು ನೋಡಲೇಬೇಕು. ಡಾಕ್ಟರು ನೋಡಬಯಸದೆ ಇದ್ದರೂ, ಓದಿದ ರೋಗಿ ಸುಮ್ಮನಿರುತ್ತಾನೆಯೇ? 'ಬ್ಲಡ್ ಪ್ರೆಷರನ್ನು ಡಾಕ್ಟರು ಪರೀಕ್ಷಿಸಿದರು. ಹೃದಯವನ್ನೂ ಬಲು ಎಚ್ಚರಿಕೆಯಿಂದ ಪರೀಕ್ಷಿಸಿದರು. ಬ್ಲಡ್ ಪ್ರೆಷರ್ ಹೆಚ್ಚಾಗಿದೆಯೇ? 'ಎಷ್ಟು ಹೆಚ್ಚಾಗಿದೆ?' ಎಂದು ಆಗ್ರಹಪೂರ್ವಕವಾಗಿ ರೋಗಿಯು ಕೇಳಿದ. 'ನೂರ ಅರವತ್ತು ; ತೊಂಭತ್ತು.<noinclude></noinclude> rctzbhldr0rlckmiggawscjbyvd54kx ಪುಟ:ಮನಮಂಥನ.pdf/೫೬ 104 62503 313871 131505 2026-04-30T16:53:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313871 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ 22 ಅದೇನೂ ಹೆಚ್ಚಾಗಿಲ್ಲ. ನಿಮ್ಮ ವಯಸ್ಸು, ನಿಮ್ಮ ಕಾತರ ಇವುಗಳಿಗೆ ಸರಿಯಾಗಿದೆ. ಹೃದಯವು ಫಸ್ಟ್ ಕ್ಲಾಸ್ ಆಗಿದೆ' ಎಂದರು ಡಾಕ್ಟರು. ಇನ್ನೂ ಏನನ್ನೋ ಹೇಳಬೇಕು, ಅವರು, ಆದರೆ ಮಧ್ಯದಲ್ಲಿಯೇ ಬಾಯಿ ಹಾಕಿ, 'ನನ್ನ ವಯಸ್ಸಿಗೆ ನೂರು ಮತ್ತು ನಲವತ್ತು ಪ್ರೆಷರ್ ಇರಬೇಕಲ್ಲವೇ ? ಇಪ್ಪತ್ತರಷ್ಟು ಹೆಚ್ಚಾಗಿದೆಯಲ್ಲವೇ' ಎಂದು ರೋಗಿಯು ಕೇಳಿದ. 'ಹಾಗೇನಲ್ಲ, ಕೋಪವು ಉಕ್ಕಿದಾಗ ಬ್ಲಡ್ ಪ್ರೆಷರ್ ಏರಿರುತ್ತೆ. ಶಾಂತವಾದಾಗ ಇಳಿಯುತ್ತೆ. ೩೦-೪೦ ಮಿಲಿಮೀಟರುಗಳಷ್ಟು ಏರುಪೇರಾಗುತ್ತದೆ. ಉದ್ವೇಗವು ತೋರಿದರೂ ಹಾಗೆಯೇ ಆಗುತ್ತೆ. ಆತಂಕದಿಂದಲೂ ಹೀಗಾಗುತ್ತೆ. ನಿಮ್ಮ ಎದೆಯ ಕ್ಷಣಾಂಶದ ಚಳಕು, ಹೃದಯದ ಅವ್ಯವಸ್ಥೆಯಿಂದಾಗಲೀ, ಬ್ಲಡ್ ಪ್ರೆಷರಿನ ಈ ಮಟ್ಟದಿಂದಾಗಲೀ, ಖಂಡಿತವಾಗಿ ಆದುದಲ್ಲ.' ಎಂದು ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. “ಈ ಮಾತ್ರೆಗಳನ್ನು ತೆಗೆದುಕೊಳ್ಳಿ ಸುಖನಿದ್ರೆ ಬರುತ್ತದೆ. ಬೆಳಿಗ್ಗೆ ಹೊತ್ತಿಗೆ ಆರಾಮವಾಗಿರ್ತಿರಿ' ಎಂದು ಎರಡು ಮಾತ್ರೆಗಳನ್ನು ಕೊಟ್ಟು ಕಳಿಸಿದರು. ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. ಮರುನುಡಿಯಲು ಮಾತ್ರ ಕಲಿಯುವ ಗಿಣಿಗೆ ಎಷ್ಟು ಅರ್ಥವಾಗುತ್ತೋ ಅಷ್ಟೇ ರೋಗಿಯ ಮನಸ್ಸಿಗೂ ನಾಟಿದ್ದು. ಮನೆಗೆ ಮಾತ್ರೆಗಳನ್ನು ಹಿಡಿದುಕೊಂಡು ಹಿಂತಿರುಗಿದ. ಅಷ್ಟು ಬೇಗ ಸಂಜೆಯ ವೇಳೆಯಲ್ಲಿ ಗಂಡ ಮನೆಗೆ ಬಂದಿದ್ದನ್ನು ಹೆಂಡತಿಯು ಕಂಡಿರಲೇ ಇಲ್ಲ. ಗಂಡನಿಗೆ ಏನಾಗಿರಬಹುದು ? ಯಾಕೆ ಬೇಗ ಬಂದರು ? ಎಂದು ಆಕೆಗೂ ಕಾತರವಾಯಿತು. 'ಯಾಕಂದ್ರೆ ಇಷ್ಟು ಸುಸ್ತಾಗಿದ್ದೀರಿ ? ಏನಾಯ್ತು ಅಂದ್ರೆ ?' ಎಂದು ಬಡಬಡ ಕೇಳಿದಳು. 'ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವಷ್ಟು ಬೇನೆ ಬಡಿದಿದೆಯೆ ?' ಎಂದುಕೊಂಡ, ರೋಗಿ. ನಿಟ್ಟುಸಿರುಬಿಟ್ಟ, 'ಯಾಕೋ ಸ್ವಲ್ಪ ಸುಸ್ತಾಗಿತ್ತು, ಅದಕ್ಕೆ ಬೇಗ ಬಂದೆ' ಎಂದು ಕಿರುದನಿಯಲ್ಲಿ ಹೇಳಿ ತನ್ನ ಕೊಠಡಿಗೆ ಹೋದ. ಬಟ್ಟೆ ಕಳಚಿ, ಹಾಸಿಗೆ ಹಿಡಿದ. 'ಸ್ವಲ್ಪ ಹೊತ್ತು ಮಲಗಿರುತ್ತೇನೆ, ಆಮೇಲೆ ಎದ್ದು ಬಂದು ಊಟ ಮಾಡುತ್ತೇನೆ' ಎಂದ. ಒಂದರ್ಧ ಗಂಟೆಯಾದ ಮೇಲೆ ಎದ್ದ. ಆ ರಾತ್ರಿ ಹಾಲನ್ನವನ್ನು ಮಾತ್ರ ಉಂಡ. 'ಇದೇನೂ ಅಂದ್ರೆ ? ಬಟಾಣಿಕಾಳು ಉಸುಲಿ ಮಾಡಿದ್ದೇನೆ, ಈರುಳ್ಳಿ ಹುಳಿ ಮಾಡಿದ್ದೇನೆ, ಬಾಳಕ ಕರೆದಿಟ್ಟಿದ್ದೇನೆ. ಎಲ್ಲಾ ಬಿಟ್ಟು ಹಾಲು, ಅನ್ನ ! ಏನಾಗಿದೆ ಅಂದ್ರೆ ?' ಎಂದು ಆಕೆ ಅಳುಕ್ಕೆ ಶುರು ಮಾಡಿದಳು. 'ಏನೂ ಆಗಿಲ್ಲ ಕಣೇ ! ಸುಮ್ಮಸುಮ್ಮನೆ ನೀನ್ಯಾಕೆ ಆಳ್ವ ? ಈಗಲೇನೇ ? ಎದೆಯಲ್ಲಿ ಏನೋ ಚಳಕ ಅಂದಿತು. ಡಾಕ್ಟರ್ ಹತ್ತಿರ ಹೋಗಿದ್ದೆ. ಏನೂ ಇಲ್ಲ. ಚೆನ್ನಾಗಿದ್ದಿ ಅಂದರು. ಸ್ವಲ್ಪ ಬ್ಲಡ್ ಪ್ರೆಷರ್ ಏರಿತ್ತು.<noinclude></noinclude> 6pjn32gxqxfxtrh3o25k5i79omspo4a 314235 313871 2026-05-01T03:29:40Z Shreelatha.Halemane 7642 /* Proofread */ 314235 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೩೭}} ಅದೇನೂ ಹೆಚ್ಚಾಗಿಲ್ಲ. ನಿಮ್ಮ ವಯಸ್ಸು, ನಿಮ್ಮ ಕಾತರ ಇವುಗಳಿಗೆ ಸರಿಯಾಗಿದೆ. ಹೃದಯವು ಫಸ್ಟ್ ಕ್ಲಾಸ್ ಆಗಿದೆ' ಎಂದರು ಡಾಕ್ಟರು. ಇನ್ನೂ ಏನನ್ನೋ ಹೇಳಬೇಕು, ಅವರು, ಆದರೆ ಮಧ್ಯದಲ್ಲಿಯೇ ಬಾಯಿ ಹಾಕಿ, 'ನನ್ನ ವಯಸ್ಸಿಗೆ ನೂರು ಮತ್ತು ನಲವತ್ತು ಪ್ರೆಷರ್ ಇರಬೇಕಲ್ಲವೇ ? ಇಪ್ಪತ್ತರಷ್ಟು ಹೆಚ್ಚಾಗಿದೆಯಲ್ಲವೇ' ಎಂದು ರೋಗಿಯು ಕೇಳಿದ. 'ಹಾಗೇನಲ್ಲ, ಕೋಪವು ಉಕ್ಕಿದಾಗ ಬ್ಲಡ್ ಪ್ರೆಷರ್ ಏರಿರುತ್ತೆ. ಶಾಂತವಾದಾಗ ಇಳಿಯುತ್ತೆ. ೩೦-೪೦ ಮಿಲಿಮೀಟರುಗಳಷ್ಟು ಏರುಪೇರಾಗುತ್ತದೆ. ಉದ್ವೇಗವು ತೋರಿದರೂ ಹಾಗೆಯೇ ಆಗುತ್ತೆ. ಆತಂಕದಿಂದಲೂ ಹೀಗಾಗುತ್ತೆ. ನಿಮ್ಮ ಎದೆಯ ಕ್ಷಣಾಂಶದ ಚಳಕು, ಹೃದಯದ ಅವ್ಯವಸ್ಥೆಯಿಂದಾಗಲೀ, ಬ್ಲಡ್ ಪ್ರೆಷರಿನ ಈ ಮಟ್ಟದಿಂದಾಗಲೀ, ಖಂಡಿತವಾಗಿ ಆದುದಲ್ಲ.' ಎಂದು ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. “ಈ ಮಾತ್ರೆಗಳನ್ನು ತೆಗೆದುಕೊಳ್ಳಿ ಸುಖನಿದ್ರೆ ಬರುತ್ತದೆ. ಬೆಳಿಗ್ಗೆ ಹೊತ್ತಿಗೆ ಆರಾಮವಾಗಿರ್ತಿರಿ' ಎಂದು ಎರಡು ಮಾತ್ರೆಗಳನ್ನು ಕೊಟ್ಟು ಕಳಿಸಿದರು. ಗಿಣಿಗೆ ಹೇಳಿದ ಹಾಗೆ ಡಾಕ್ಟರು ಹೇಳಿದರು. ಮರುನುಡಿಯಲು ಮಾತ್ರ ಕಲಿಯುವ ಗಿಣಿಗೆ ಎಷ್ಟು ಅರ್ಥವಾಗುತ್ತೋ ಅಷ್ಟೇ ರೋಗಿಯ ಮನಸ್ಸಿಗೂ ನಾಟಿದ್ದು. ಮನೆಗೆ ಮಾತ್ರೆಗಳನ್ನು ಹಿಡಿದುಕೊಂಡು ಹಿಂತಿರುಗಿದ. ಅಷ್ಟು ಬೇಗ ಸಂಜೆಯ ವೇಳೆಯಲ್ಲಿ ಗಂಡ ಮನೆಗೆ ಬಂದಿದ್ದನ್ನು ಹೆಂಡತಿಯು ಕಂಡಿರಲೇ ಇಲ್ಲ. ಗಂಡನಿಗೆ ಏನಾಗಿರಬಹುದು ? ಯಾಕೆ ಬೇಗ ಬಂದರು ? ಎಂದು ಆಕೆಗೂ ಕಾತರವಾಯಿತು. 'ಯಾಕಂದ್ರೆ ಇಷ್ಟು ಸುಸ್ತಾಗಿದ್ದೀರಿ ? ಏನಾಯ್ತು ಅಂದ್ರೆ ?' ಎಂದು ಬಡಬಡ ಕೇಳಿದಳು. 'ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವಷ್ಟು ಬೇನೆ ಬಡಿದಿದೆಯೆ ?' ಎಂದುಕೊಂಡ, ರೋಗಿ. ನಿಟ್ಟುಸಿರುಬಿಟ್ಟ, 'ಯಾಕೋ ಸ್ವಲ್ಪ ಸುಸ್ತಾಗಿತ್ತು, ಅದಕ್ಕೆ ಬೇಗ ಬಂದೆ' ಎಂದು ಕಿರುದನಿಯಲ್ಲಿ ಹೇಳಿ ತನ್ನ ಕೊಠಡಿಗೆ ಹೋದ. ಬಟ್ಟೆ ಕಳಚಿ, ಹಾಸಿಗೆ ಹಿಡಿದ. 'ಸ್ವಲ್ಪ ಹೊತ್ತು ಮಲಗಿರುತ್ತೇನೆ, ಆಮೇಲೆ ಎದ್ದು ಬಂದು ಊಟ ಮಾಡುತ್ತೇನೆ' ಎಂದ. ಒಂದರ್ಧ ಗಂಟೆಯಾದ ಮೇಲೆ ಎದ್ದ. ಆ ರಾತ್ರಿ ಹಾಲನ್ನವನ್ನು ಮಾತ್ರ ಉಂಡ. 'ಇದೇನೂ ಅಂದ್ರೆ ? ಬಟಾಣಿಕಾಳು ಉಸುಲಿ ಮಾಡಿದ್ದೇನೆ, ಈರುಳ್ಳಿ ಹುಳಿ ಮಾಡಿದ್ದೇನೆ, ಬಾಳಕ ಕರೆದಿಟ್ಟಿದ್ದೇನೆ. ಎಲ್ಲಾ ಬಿಟ್ಟು ಹಾಲು, ಅನ್ನ ! ಏನಾಗಿದೆ ಅಂದ್ರೆ ?' ಎಂದು ಆಕೆ ಅಳುಕ್ಕೆ ಶುರು ಮಾಡಿದಳು. 'ಏನೂ ಆಗಿಲ್ಲ ಕಣೇ ! ಸುಮ್ಮಸುಮ್ಮನೆ ನೀನ್ಯಾಕೆ ಆಳ್ವ ? ಈಗಲೇನೇ ? ಎದೆಯಲ್ಲಿ ಏನೋ ಚಳಕ ಅಂದಿತು. ಡಾಕ್ಟರ್ ಹತ್ತಿರ ಹೋಗಿದ್ದೆ. ಏನೂ ಇಲ್ಲ. ಚೆನ್ನಾಗಿದ್ದಿ ಅಂದರು. ಸ್ವಲ್ಪ ಬ್ಲಡ್ ಪ್ರೆಷರ್ ಏರಿತ್ತು.<noinclude></noinclude> knjtg3av24lg5vnpwpjkd0gcroygfyl ಪುಟ:ಮನಮಂಥನ.pdf/೫೭ 104 62504 313872 131506 2026-04-30T16:54:02Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313872 proofread-page text/x-wiki <noinclude><pagequality level="1" user="Shreesha Sharma" /></noinclude>20 ಮನಮಂಥನ ಅವರೇನೂ ಹೇಳಲಿಲ್ಲ ಆದರೂ ಉಪ್ಪು ತಿನ್ನದೆ ಇದ್ದರೆ, ಬ್ಲಡ್ ಪ್ರೆಷರಿಗೆ ಒಳ್ಳೆಯದು ಅಲ್ಲವೇ? ಅದಕ್ಕೇ ಇಷ್ಟೇ ಊಟ ಮಾಡಿ ಮಲಕ್ಕೋತೀನಿ' ಎಂದು ಹೇಳಿ ಮಲಗಲು ಹೋದ. ಬೆಳಿಗ್ಗೆ ಎದ್ದಾಗ ಲವಲವಿಕೆಯಾಗಿಯೇ ಇದ್ದ. ಪ್ರಾತರ್ವಿಧಿಗಳನ್ನು ಎಂದಿ ನಂತೆ ಮುಗಿಸಿದ. ಬೆಳಗಿನ ತಿಂಡಿಗೆ ಆತುರವಾಗಿ ಕುಳಿತಾಗ 'ಈಗ ಹೇಗಿದ್ದೀರಿ ಅಂದ್ರೆ!' ಎಂದು ಹೆಂಡತಿ ಕೇಳಿದಳು. ಆತನಕ, ಹಿಂದಿನ ಸಂಜೆಯ ಅಡಾಉಡಿ ಯೆಲ್ಲವೂ ಮರೆತೇ ಹೋಗಿತ್ತು. ಹೆಂಡತಿಯ ಪ್ರಶ್ನೆಯು ಆ ನೆನಪನ್ನು ಕೆರಳಿಸಿತು. ಈಗೇನೂ ಅಂತಹ ಸುಸ್ತಿಲ್ಲ, ಔಷಧಿಯಿಂದ ಗುಣವಾಗಿರಬೇಕು. ಕೆಲಸಕ್ಕೆ ಹೋಗಿ ನೋಡ್ತೀನಿ, ಸುಸ್ತಾದರೆ ಮನೆಗೆ ಹಿಂತಿರುಗುತ್ತೀನಿ' ಎಂದು ಹೇಳಿದ. ತಿಂಡಿ ತಿಂದು ಕಚೇರಿಗೆ ಹೋದ. ಹತ್ತು ಹದಿನೈದು ನಿಮಿಷಗಳಲ್ಲಿ ಮನೆಗೆ ಹಿಂತಿರುಗಿದ. 'ಯಾಕೋ ಒಂದು ತರಹ ಆಗ್ತಾ ಇದೆ, ಅನುಭವಸ್ಥ ಡಾಕ್ಟರ ಸಲಹೆಯನ್ನು ಪಡೆಯೋಣ ಅನ್ನಿಸುತ್ತೆ. ನೀನು ನನ್ನ ಜತೆಯಲ್ಲಿ ಬಾ, ದಾರಿಯಲ್ಲಿ ಏನಾದರೂ ಲಕ್ವಾಗಿಕ್ವಾ ಹೊಡೆದರೆ !' ಎಂದು ಹೇಳಿ ಅವಳನ್ನೂ ಕರೆದುಕೊಂಡು ಬೇರೆ ಡಾಕ್ಟರ ಬಳಿಗೆ ಹೋದ. ಈ ರೀತಿ ಆರಂಭವಾಯಿತು ಅವನ ಬೇರೆ ಅವನ ನರಳಾಟ, ಎಂದಿನಂತೆ ಕೆಲವು ದಿನಗಳು ದುಡಿಯುತ್ತಿದ್ದ ಸಾಕಷ್ಟು ಚೂಟಿಯಾಗಿ ಕೆಲಸವನ್ನು ಮಾಡುತ್ತಿದ್ದ. ಇನ್ನು ಕೆಲವು ವೇಳೆ ತಾನು ಹೆದರಿ ಒದ್ದಾಡುವುದರ ಜತೆಗೆ ಹೆಂಡತಿಯನ್ನೂ ಹೆದರಿಸಿ ಕಂಗೆಡಿಸುತ್ತಿದ್ದ. ; ಬ್ಲಡ್ ಪ್ರೆಷರ್ : ಇ.ಸಿ.ಜಿ. ಎಕ್ಸ್‌ರೆ ; ವಿಧವಿಧ ರಕ್ತ ಪರೀಕ್ಷೆಗಳು, ಎಲ್ಲವೂ ಹಲವಾರು ಕಡೆ ವಿಫುಲವಾಗಿ ಆದುವು, ಅವನ ನರಳಾಟ ತಪ್ಪಲಿಲ್ಲ. 'ನೋಡಿ, ನೋಡಿ, ನಾಡಿ ಕುಂಟೆಬಿಲ್ಲೆಯನ್ನು ಆಡುತ್ತಿದೆ. ಅಯ್ಯಯ್ಯೋ ನಿಂತೇ ಹೋಯಿತು ! ಎಷ್ಟು ಹೊತ್ತು ನಿಂತೇ ಹೋಗಿತ್ತು ? ಅಬ್ಬಾ ! ಕಣ್ಣು ಯಾಕೋ ಮಂಜಾಗುತ್ತಿಲ್ಲ. ಮೆದುಳಿನಲ್ಲಿ ಎಲ್ಲಾದರೂ ಹೆಮೊರೇಜ್ ಆಗಿರಬಹುದೇ ? ಲಕ್ವಾ ಬಡಿಯದ ಹಾಗೆ ಏನು ಮಾಡಬೇಕು? ಸಂಪೂರ್ಣವಾಗಿ ಉಪ್ಪು ಬಿಟ್ಟಿದ್ದೇನೆ. ಆದರೂ ಬ್ಲಡ್ ಪ್ರೆಷರ್ ಇಳಿದೇ ಇಲ್ಲವಲ್ಲ! ಯಾಕೆ ?' ಇತ್ಯಾದಿ ದಿನದಿನದ ಪಲ್ಲವಿಯಾಯಿತು ; ಕಂಡ ಕಂಡ ಡಾಕ್ಟರ ಬಳಿಗೆ ಹೋದಾಗಲೆಲ್ಲ. ಹೆಂಡತಿಯನಕ ಬಳಿಯಲ್ಲೇ ಸದಾ ಇರಬೇಕು. ಅವನು ನರಳುವುದಂತಿರಲಿ, ಆಕೆಗೂ ನರಕಯಾತನೆ. ದಿಳ್ಳಿಯ ಸುಪ್ರೀಂ ಕೋರ್ಟಿನಲ್ಲಿ ಲಾಯರಾಗಬೇಕು. ಅಷ್ಟಾದರೆ ಸಾಲದು<noinclude></noinclude> r49zydqkirpmzltfgpzlsb5a31faenl 314236 313872 2026-05-01T03:31:31Z Shreelatha.Halemane 7642 /* Proofread */ 314236 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೩೮}}{{Right|ಮನಮಂಥನ}} ಅವರೇನೂ ಹೇಳಲಿಲ್ಲ ಆದರೂ ಉಪ್ಪು ತಿನ್ನದೆ ಇದ್ದರೆ, ಬ್ಲಡ್ ಪ್ರೆಷರಿಗೆ ಒಳ್ಳೆಯದು ಅಲ್ಲವೇ? ಅದಕ್ಕೇ ಇಷ್ಟೇ ಊಟ ಮಾಡಿ ಮಲಕ್ಕೋತೀನಿ' ಎಂದು ಹೇಳಿ ಮಲಗಲು ಹೋದ. ಬೆಳಿಗ್ಗೆ ಎದ್ದಾಗ ಲವಲವಿಕೆಯಾಗಿಯೇ ಇದ್ದ. ಪ್ರಾತರ್ವಿಧಿಗಳನ್ನು ಎಂದಿ ನಂತೆ ಮುಗಿಸಿದ. ಬೆಳಗಿನ ತಿಂಡಿಗೆ ಆತುರವಾಗಿ ಕುಳಿತಾಗ 'ಈಗ ಹೇಗಿದ್ದೀರಿ ಅಂದ್ರೆ!' ಎಂದು ಹೆಂಡತಿ ಕೇಳಿದಳು. ಆತನಕ, ಹಿಂದಿನ ಸಂಜೆಯ ಅಡಾಉಡಿ ಯೆಲ್ಲವೂ ಮರೆತೇ ಹೋಗಿತ್ತು. ಹೆಂಡತಿಯ ಪ್ರಶ್ನೆಯು ಆ ನೆನಪನ್ನು ಕೆರಳಿಸಿತು. ಈಗೇನೂ ಅಂತಹ ಸುಸ್ತಿಲ್ಲ, ಔಷಧಿಯಿಂದ ಗುಣವಾಗಿರಬೇಕು. ಕೆಲಸಕ್ಕೆ ಹೋಗಿ ನೋಡ್ತೀನಿ, ಸುಸ್ತಾದರೆ ಮನೆಗೆ ಹಿಂತಿರುಗುತ್ತೀನಿ' ಎಂದು ಹೇಳಿದ. ತಿಂಡಿ ತಿಂದು ಕಚೇರಿಗೆ ಹೋದ. ಹತ್ತು ಹದಿನೈದು ನಿಮಿಷಗಳಲ್ಲಿ ಮನೆಗೆ ಹಿಂತಿರುಗಿದ. 'ಯಾಕೋ ಒಂದು ತರಹ ಆಗ್ತಾ ಇದೆ, ಅನುಭವಸ್ಥ ಡಾಕ್ಟರ ಸಲಹೆಯನ್ನು ಪಡೆಯೋಣ ಅನ್ನಿಸುತ್ತೆ. ನೀನು ನನ್ನ ಜತೆಯಲ್ಲಿ ಬಾ, ದಾರಿಯಲ್ಲಿ ಏನಾದರೂ ಲಕ್ವಾಗಿಕ್ವಾ ಹೊಡೆದರೆ !' ಎಂದು ಹೇಳಿ ಅವಳನ್ನೂ ಕರೆದುಕೊಂಡು ಬೇರೆ ಡಾಕ್ಟರ ಬಳಿಗೆ ಹೋದ. ಈ ರೀತಿ ಆರಂಭವಾಯಿತು ಅವನ ಬೇರೆ ಅವನ ನರಳಾಟ, ಎಂದಿನಂತೆ ಕೆಲವು ದಿನಗಳು ದುಡಿಯುತ್ತಿದ್ದ ಸಾಕಷ್ಟು ಚೂಟಿಯಾಗಿ ಕೆಲಸವನ್ನು ಮಾಡುತ್ತಿದ್ದ. ಇನ್ನು ಕೆಲವು ವೇಳೆ ತಾನು ಹೆದರಿ ಒದ್ದಾಡುವುದರ ಜತೆಗೆ ಹೆಂಡತಿಯನ್ನೂ ಹೆದರಿಸಿ ಕಂಗೆಡಿಸುತ್ತಿದ್ದ. ಬ್ಲಡ್ ಪ್ರೆಷರ್ : ಇ.ಸಿ.ಜಿ. ಎಕ್ಸ್‌ರೆ ; ವಿಧವಿಧ ರಕ್ತ ಪರೀಕ್ಷೆಗಳು, ಎಲ್ಲವೂ ಹಲವಾರು ಕಡೆ ವಿಫುಲವಾಗಿ ಆದುವು, ಅವನ ನರಳಾಟ ತಪ್ಪಲಿಲ್ಲ. 'ನೋಡಿ, ನೋಡಿ, ನಾಡಿ ಕುಂಟೆಬಿಲ್ಲೆಯನ್ನು ಆಡುತ್ತಿದೆ. ಅಯ್ಯಯ್ಯೋ ನಿಂತೇ ಹೋಯಿತು ! ಎಷ್ಟು ಹೊತ್ತು ನಿಂತೇ ಹೋಗಿತ್ತು ? ಅಬ್ಬಾ ! ಕಣ್ಣು ಯಾಕೋ ಮಂಜಾಗುತ್ತಿಲ್ಲ. ಮೆದುಳಿನಲ್ಲಿ ಎಲ್ಲಾದರೂ ಹೆಮೊರೇಜ್ ಆಗಿರಬಹುದೇ ? ಲಕ್ವಾ ಬಡಿಯದ ಹಾಗೆ ಏನು ಮಾಡಬೇಕು? ಸಂಪೂರ್ಣವಾಗಿ ಉಪ್ಪು ಬಿಟ್ಟಿದ್ದೇನೆ. ಆದರೂ ಬ್ಲಡ್ ಪ್ರೆಷರ್ ಇಳಿದೇ ಇಲ್ಲವಲ್ಲ! ಯಾಕೆ ?' ಇತ್ಯಾದಿ ದಿನದಿನದ ಪಲ್ಲವಿಯಾಯಿತು ; ಕಂಡ ಕಂಡ ಡಾಕ್ಟರ ಬಳಿಗೆ ಹೋದಾಗಲೆಲ್ಲ. ಹೆಂಡತಿಯನಕ ಬಳಿಯಲ್ಲೇ ಸದಾ ಇರಬೇಕು. ಅವನು ನರಳುವುದಂತಿರಲಿ, ಆಕೆಗೂ ನರಕಯಾತನೆ. ದಿಳ್ಳಿಯ ಸುಪ್ರೀಂ ಕೋರ್ಟಿನಲ್ಲಿ ಲಾಯರಾಗಬೇಕು. ಅಷ್ಟಾದರೆ ಸಾಲದು<noinclude></noinclude> etqiky6df3inhpbh29aoygbskl228xo ಪುಟ:ಮನಮಂಥನ.pdf/೫೮ 104 62505 313873 131507 2026-04-30T16:54:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313873 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 2F ನ್ಯಾಯಾಧೀಶನಾಗಬೇಕು ಎನ್ನುವ ಹೆಬ್ಬಯಕೆ ಅವನಿಗೆ. ನನ್ನಂತಹ ಜಾಣನಿಗಲ್ಲದೆ, ಮತ್ತೆ ಯಾರಿಗೆ ತಾನೇ ಆ ಯೋಗ್ಯತೆ ಇದೆ ? ಎಂದೆನ್ನುವ ಆಸೆ ಮತ್ತು ದುರಭಿಮಾನ ಅವನಿಗಿತ್ತು. ತಾನಿದ್ದ ಊರಿನಲ್ಲಿ ಅವನೇ ಹುಲಿಯಾಗಿದ್ದ. ಅಲ್ಲಿ ದೊರಕಿದ ಮನ್ನಣೆಯೇ ಅವನನ್ನು ದಿಳ್ಳಿಯತ್ತ ಬೆರಳುಮಾಡಿ ಅಟ್ಟಿತು. ಆರೆಂಟು ತಿಂಗಳು ಅಲ್ಲಿಗೆ ಹೋಗಿ ಒಂದು ಕೈ ನೋಡಿದ, ಅವಲಕ್ಷಣ ಎನ್ನಿಸಿಕೊಂಡ. ಮರಳಿ ತನ್ನೂರಿಗೆ ವಾಪಸು ಬಂದ. ಅಷ್ಟು ಕಾಲ ಊರು ಬಿಟ್ಟಿದ್ದರೂ, ತಿರುಗಿ ತನ್ನ ಕೆಲಸವನ್ನು ಶುರುಮಾಡಿದಾಗ, ಯಾವ ಕೊರತೆಯೂ ಕಾಣಬರಲಿಲ್ಲ. ಎಂದಿನಂತೆ ಸ್ವಲ್ಪ ಕಾಲದಲ್ಲೇ ಕಚೇರಿಯ ಒಡೋಲಗವು ನಡೆಯಹತ್ತಿತ್ತು. ಆದರೆ ಆ ದಿಳ್ಳಿಯ ಆಸೆ ಪಾಶವನ್ನು ಬಿಗಿದೆಳೆಯುತ್ತಿತ್ತು. ಪುಟ್ಟ ಊರಿನಲ್ಲಿ ದೊಡ್ಡವನಾಗಿರುವುದಷ್ಟೇ ನನ್ನ ಪಾಲಿನ ಪಂಚಾಮೃತ, ಎಂದು ಅವ ವಾಸ್ತವಿಕ ಪರಿಸ್ಥಿತಿಯನ್ನು ಮನದಾಳದಲ್ಲಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆಸೆ, ವಾಸ್ತವಿಕ ಪರಿಸ್ಥಿತಿ ; ಇವೆರಡರ ಹೋರಾಟದಲ್ಲಿ ಇವ ಖಚಿತ ನಿರ್ಣಯವನ್ನು ಮಾಡಲಾರದೆ, ಆತಂಕದಿಂದ ನರಳುತ್ತಿದ್ದ. ಮನಸ್ಸು ಚಿಟಿಚಿಟಿಗುಡುತ್ತಿತ್ತು. ಓದಿದ ಲೇಖನಗಳಿಂದ ಹೃದಯಾಘಾತದ ವಿವರಗಳನ್ನು ಅರ್ಧಂಬರ್ಧ ತಿಳಿದು ಕೊಂಡಿದ್ದ. ಎದೆಯಲ್ಲಿ ಚಳಕ ಎಂದಾಗ, ಆತಂಕದಿಂದ ತುಂಬಿಕೊಂಡಿದ್ದ ಮನಸ್ಸು ಅತಿ ಕೆಟ್ಟುದನ್ನೇ ಎತ್ತಿ ತೋರಿಸಿತು. ಹೃದಯಾಘಾತ, ಏರಿದ ಬ್ಲಡ್ ಪ್ರೆಷರ್, ಇವೇ ಸದಾಕಾಲ ಕಾಡುವ ಸದಾಶಿವನ ಧ್ಯಾನವಾಯಿತು. ನಾಡಿಯ ಬಡಿತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಕುಂಟೆಬಿಲ್ಲೆ ಆಡುತ್ತಿದೆ ನಾಡಿ, ಸರಿಯಾಗಿ ನಡೆಯುತ್ತಿಲ್ಲ ಎಂದು ನಾಡಿಯ ಮೇಲಿನ ಬೆರಳನ್ನು ತೆಗೆಯದೇ ತವಕಪಡಲಾರಂಭಿಸುತ್ತಿದ್ದ. ಅವನು ತವಕಪಟ್ಟಷ್ಟು ನಾಡಿಯು ಏರುಪೇರಾಗುವುದು ಹೆಚ್ಚುತ್ತಿತ್ತು. ಮುಂದೆ ಹೇಗಪ್ಪಾ ಬಾಳುವುದು, ಎನ್ನುವ ಭವಿಷ್ಯದ ಭಯವೂ ಜತೆಜತೆಯಲ್ಲೇ ನೆರಳಿನಂತೆ ಬಂತು ಭೂತದಂತೆ ಹೆದರಿಸುತ್ತಿತ್ತು. ಇವೆಲ್ಲ ವಿವರಗಳನ್ನೂ ಅವನಿಗೆ ಪುನಃ ಪುನಃ ಮಂದಟ್ಟು ಮಾಡಿಕೊಡಲಾಯಿತು. 'ತೌರಿಗೆಂದು ಒಂದು ವಾರ ಹೆಂಡತಿಯನ್ನು ಕಳಿಸಿಕೊಡು; ಒಬ್ಬನೇ ಇದ್ದರೆ ಧೈರ್ಯವೂ ಬರುತ್ತದೆ' ಎಂದು ಪುಸಲಾಯಿಸಿ ಒಪ್ಪಿಸಿ, ಆಕೆಗೆ ಅಗತ್ಯವಾದ ವಿರಾಮವನ್ನೂ ಕೊಡಿಸಲಾಯಿತು. 'ನಾನಿದ್ದೇನಲ್ಲ ! ನಿನಗೆ ಇನ್ನಾತರ ಭಯ' ಎಂದು ಧೈರ್ಯವನ್ನು ತುಂಬಿದ್ದಾಯಿತು. ಈ ಮಾತಿನ ದ್ವಂದ್ವಾರ್ಥ, ಸದ್ಯ ಅವನಿಗೆ ಹೊಳೆಯಲಿಲ್ಲ. ಒಂದು ವಾರ ಒಬ್ಬನೇ ಇದ್ದ. ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದ.<noinclude></noinclude> cqnrnhpqbbwu0mzd4al10qlkdr0vdl0 314237 313873 2026-05-01T03:32:25Z Shreelatha.Halemane 7642 /* Proofread */ 314237 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೩೯}} ನ್ಯಾಯಾಧೀಶನಾಗಬೇಕು ಎನ್ನುವ ಹೆಬ್ಬಯಕೆ ಅವನಿಗೆ. ನನ್ನಂತಹ ಜಾಣನಿಗಲ್ಲದೆ, ಮತ್ತೆ ಯಾರಿಗೆ ತಾನೇ ಆ ಯೋಗ್ಯತೆ ಇದೆ ? ಎಂದೆನ್ನುವ ಆಸೆ ಮತ್ತು ದುರಭಿಮಾನ ಅವನಿಗಿತ್ತು. ತಾನಿದ್ದ ಊರಿನಲ್ಲಿ ಅವನೇ ಹುಲಿಯಾಗಿದ್ದ. ಅಲ್ಲಿ ದೊರಕಿದ ಮನ್ನಣೆಯೇ ಅವನನ್ನು ದಿಳ್ಳಿಯತ್ತ ಬೆರಳುಮಾಡಿ ಅಟ್ಟಿತು. ಆರೆಂಟು ತಿಂಗಳು ಅಲ್ಲಿಗೆ ಹೋಗಿ ಒಂದು ಕೈ ನೋಡಿದ, ಅವಲಕ್ಷಣ ಎನ್ನಿಸಿಕೊಂಡ. ಮರಳಿ ತನ್ನೂರಿಗೆ ವಾಪಸು ಬಂದ. ಅಷ್ಟು ಕಾಲ ಊರು ಬಿಟ್ಟಿದ್ದರೂ, ತಿರುಗಿ ತನ್ನ ಕೆಲಸವನ್ನು ಶುರುಮಾಡಿದಾಗ, ಯಾವ ಕೊರತೆಯೂ ಕಾಣಬರಲಿಲ್ಲ. ಎಂದಿನಂತೆ ಸ್ವಲ್ಪ ಕಾಲದಲ್ಲೇ ಕಚೇರಿಯ ಒಡೋಲಗವು ನಡೆಯಹತ್ತಿತ್ತು. ಆದರೆ ಆ ದಿಳ್ಳಿಯ ಆಸೆ ಪಾಶವನ್ನು ಬಿಗಿದೆಳೆಯುತ್ತಿತ್ತು. ಪುಟ್ಟ ಊರಿನಲ್ಲಿ ದೊಡ್ಡವನಾಗಿರುವುದಷ್ಟೇ ನನ್ನ ಪಾಲಿನ ಪಂಚಾಮೃತ, ಎಂದು ಅವ ವಾಸ್ತವಿಕ ಪರಿಸ್ಥಿತಿಯನ್ನು ಮನದಾಳದಲ್ಲಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಆಸೆ, ವಾಸ್ತವಿಕ ಪರಿಸ್ಥಿತಿ ; ಇವೆರಡರ ಹೋರಾಟದಲ್ಲಿ ಇವ ಖಚಿತ ನಿರ್ಣಯವನ್ನು ಮಾಡಲಾರದೆ, ಆತಂಕದಿಂದ ನರಳುತ್ತಿದ್ದ. ಮನಸ್ಸು ಚಿಟಿಚಿಟಿಗುಡುತ್ತಿತ್ತು. ಓದಿದ ಲೇಖನಗಳಿಂದ ಹೃದಯಾಘಾತದ ವಿವರಗಳನ್ನು ಅರ್ಧಂಬರ್ಧ ತಿಳಿದು ಕೊಂಡಿದ್ದ. ಎದೆಯಲ್ಲಿ ಚಳಕ ಎಂದಾಗ, ಆತಂಕದಿಂದ ತುಂಬಿಕೊಂಡಿದ್ದ ಮನಸ್ಸು ಅತಿ ಕೆಟ್ಟುದನ್ನೇ ಎತ್ತಿ ತೋರಿಸಿತು. ಹೃದಯಾಘಾತ, ಏರಿದ ಬ್ಲಡ್ ಪ್ರೆಷರ್, ಇವೇ ಸದಾಕಾಲ ಕಾಡುವ ಸದಾಶಿವನ ಧ್ಯಾನವಾಯಿತು. ನಾಡಿಯ ಬಡಿತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ಕುಂಟೆಬಿಲ್ಲೆ ಆಡುತ್ತಿದೆ ನಾಡಿ, ಸರಿಯಾಗಿ ನಡೆಯುತ್ತಿಲ್ಲ ಎಂದು ನಾಡಿಯ ಮೇಲಿನ ಬೆರಳನ್ನು ತೆಗೆಯದೇ ತವಕಪಡಲಾರಂಭಿಸುತ್ತಿದ್ದ. ಅವನು ತವಕಪಟ್ಟಷ್ಟು ನಾಡಿಯು ಏರುಪೇರಾಗುವುದು ಹೆಚ್ಚುತ್ತಿತ್ತು. ಮುಂದೆ ಹೇಗಪ್ಪಾ ಬಾಳುವುದು, ಎನ್ನುವ ಭವಿಷ್ಯದ ಭಯವೂ ಜತೆಜತೆಯಲ್ಲೇ ನೆರಳಿನಂತೆ ಬಂತು ಭೂತದಂತೆ ಹೆದರಿಸುತ್ತಿತ್ತು. ಇವೆಲ್ಲ ವಿವರಗಳನ್ನೂ ಅವನಿಗೆ ಪುನಃ ಪುನಃ ಮಂದಟ್ಟು ಮಾಡಿಕೊಡಲಾಯಿತು. 'ತೌರಿಗೆಂದು ಒಂದು ವಾರ ಹೆಂಡತಿಯನ್ನು ಕಳಿಸಿಕೊಡು; ಒಬ್ಬನೇ ಇದ್ದರೆ ಧೈರ್ಯವೂ ಬರುತ್ತದೆ' ಎಂದು ಪುಸಲಾಯಿಸಿ ಒಪ್ಪಿಸಿ, ಆಕೆಗೆ ಅಗತ್ಯವಾದ ವಿರಾಮವನ್ನೂ ಕೊಡಿಸಲಾಯಿತು. 'ನಾನಿದ್ದೇನಲ್ಲ ! ನಿನಗೆ ಇನ್ನಾತರ ಭಯ' ಎಂದು ಧೈರ್ಯವನ್ನು ತುಂಬಿದ್ದಾಯಿತು. ಈ ಮಾತಿನ ದ್ವಂದ್ವಾರ್ಥ, ಸದ್ಯ ಅವನಿಗೆ ಹೊಳೆಯಲಿಲ್ಲ. ಒಂದು ವಾರ ಒಬ್ಬನೇ ಇದ್ದ. ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದ.<noinclude></noinclude> agei044xieukc8iy1mt6oumhtgqgrxa ಪುಟ:ಮನಮಂಥನ.pdf/೫೯ 104 62506 313874 131508 2026-04-30T16:54:26Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313874 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಹೆಂಡತಿಯು ಬಳಿಯಲ್ಲಿರದಿದ್ದರೂ, ನಾಡಿಯು ಕುಂಟೆಬಿಲ್ಲೆ ಆಡಿದರೂ, ಪರವಾಗಿಲ್ಲ. ಯಾವ ಕೇಡೂ ಆಗುವುದಿಲ್ಲ ಎನ್ನುವ ವಿಶ್ವಾಸವು ಮೂಡತೊಡಗಿತು. ಕ್ರಮೇಣ ಆತಂಕವೂ ಕಡಮೆಯಾಗಹತ್ತಿತು. ಆಗ ವಿಚಾರವನ್ನು ಮಾಡಲು ಸಮರ್ಥನೂ ಆದ, ವಾಸ್ತವಿಕವಾದ ತನ್ನ ಸ್ಥಿತಿಗಳನ್ನು ಅರಿತುಕೊಂಡ. ದಿಳ್ಳಿಯ ಆಸೆಗಳೆಲ್ಲ ಮಾಯಾ ಮೃಗಗಳು ಎಂಬುದನ್ನೂ ಸ್ಪಷ್ಟವಾಗಿ ಕಂಡ. ಈಗೀಗ ಬ್ಲಡ್ ಪ್ರೆಷರ್' ಎಷ್ಟಿದೆ ಎಂದು ನೋಡಿಸುವುದಕ್ಕೂ ಹೋಗುತ್ತಿಲ್ಲ. ನಾಡಿಯ ಮೇಲೆ ಬೆರಳನ್ನು ಇರಿಸಿರುವುದೂ ಇಲ್ಲ. ಇಷ್ಟರ ಮಟ್ಟಿಗೆ ಗುಣವಾಗುವುದಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. ಈ ಅಂತರದಲ್ಲಿ ಆತಂಕಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೊಡಲಾಯಿತು. ಮೇಲಿಂದ ಮೇಲೆ ಒತ್ತಿಒತ್ತಿ ಹೇಳಿ, ಅವನ ಮನಸ್ಸನ್ನು ಹುರಿದುಂಬಿಸಲಾಯಿತು. ಹಾಗೂ ಕಾಲವೂ ಹಳೆಯದನ್ನು ಮರೆಸುತ್ತಾ, ಕಾಲ ಕ್ರಮೇಣ ಗುಣವನ್ನು ಸಾಧಿಸಿತು. Da'Costa's Syndrome, ಎಂದು ಕರೆಯಲ್ಪಡುವ ಈ ಬೇನೆಯು ಮನಸ್ಸಿನ ತೀವ್ರ ಆತಂಕದಿಂದ ಹುಟ್ಟಿಕೊಳ್ಳುತ್ತದೆ. 'ಹೃದಯವೇ ನಿಂತು ಹೋಯಿತು; ಜ್ಞಾನವು ತಪ್ಪುತ್ತದೆ.' ಇತ್ಯಾದಿ ತೀವ್ರ ಭಯದಿಂದ, ಕೈಕಾಲು ಕುಸಿದು, ಮುಖವೆಲ್ಲಾ ಬಿಳುಪೇರಿ, ಬಿದ್ದೇಬಿಡುತ್ತಾರೆ, ಕೆಲವರು. ಯುದ್ಧಗಳಲ್ಲಿ ಇಂತಹ ಬೇನೆಯು, ಹಲವಾರು ಯುವಕ ಸೈನಿಕರಿಗೆ ಬಡಿಯುತ್ತದೆ. ನಾಳೆ ಬದುಕಿರುತ್ತೀವಿ ಎನ್ನುವ ವಿಶ್ವಾಸವಿರುವುದಿಲ್ಲ. ಯಾವ ಕ್ಷಣದಲ್ಲಿ ಎಲ್ಲಿಂದಲೋ ಬಂದ ಗುಂಡು ಕೊಂದುಬಿಡಬಹುದು ಎನ್ನುವ ಅನಿಶ್ಚಿತೆಯು ತೀವ್ರ ಆತಂಕವನ್ನು ಉಂಟುಮಾಡುತ್ತದೆ. ಆಗ ಹೃದಯದ ಕಾರ್ಯವೂ ವ್ಯತ್ಯಾಸವಾಗುತ್ತದೆ. ಸೈನ್ಯದ ಡಾಕ್ಟರುಗಳು ಇಂತಹವರನ್ನು ಪರೀಕ್ಷಿಸಿದಾಗ, ಸೈನ್ಯಕ್ಕೆ ಇನ್ನು ಮುಂದೆ ಇವ ನಾಲಾಯಕ್ಕು, ಎಂದು ಮನೆಗೆ ಹಿಂದಿರುಗಿಸುತ್ತಾರೆ. ಹಾಗಾಗಿ ಯುದ್ಧ ಭೂಮಿಯಿಂದ ವಿನಾಯಿತಿಯನ್ನೂ ಪಡೆಯುತ್ತಾನೆ. ಇಷ್ಟವಿಲ್ಲದೆ, ಕೇವಲ ಒತ್ತಾಯಕ್ಕಾಗಿ, ಹಾಗೂ ಹಣದ ಆಸೆಯಿಂದ, ಸೈನಿಕರಾದವರಿಗೆ, ಸೈನ್ಯದಿಂದ ಮರ್ಯಾದೆಯನ್ನು ಉಳಿಸಿಕೊಂಡು ವಾಪಸಾಗಲು Da' Costa's Syndrome ಉಪಯುಕ್ತವಾಗುತ್ತದೆ. ಆತಂಕವು ಅತಿಯಾದಾಗ, ಆತಂಕದ ಮೂಲ ಕಾರಣಗಳನ್ನು ನಿವಾರಿಸಿಕೊಳ್ಳಲು ದೇಹದ ಮೂಲಭೂತ ಜಾಣತನವು ಬಳಸುವ ಉಪಾಯ, ಈ ಬೇನೆ. ಅತಿ ಪ್ರೀತಿಯಿಂದ ಸಾಕಿದ ತಂದೆಯೋ, ತಾಯಿಯೋ, ಪೂರ್ಣಾಯಸ್ಸಿನಲ್ಲಿ<noinclude></noinclude> a4hpstp24yqv7xw1nqtc2fnfr70jm8a 314238 313874 2026-05-01T03:33:13Z Shreelatha.Halemane 7642 /* Proofread */ 314238 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೪೦}}{{Right|ಮನಮಂಥನ}} ಹೆಂಡತಿಯು ಬಳಿಯಲ್ಲಿರದಿದ್ದರೂ, ನಾಡಿಯು ಕುಂಟೆಬಿಲ್ಲೆ ಆಡಿದರೂ, ಪರವಾಗಿಲ್ಲ. ಯಾವ ಕೇಡೂ ಆಗುವುದಿಲ್ಲ ಎನ್ನುವ ವಿಶ್ವಾಸವು ಮೂಡತೊಡಗಿತು. ಕ್ರಮೇಣ ಆತಂಕವೂ ಕಡಮೆಯಾಗಹತ್ತಿತು. ಆಗ ವಿಚಾರವನ್ನು ಮಾಡಲು ಸಮರ್ಥನೂ ಆದ, ವಾಸ್ತವಿಕವಾದ ತನ್ನ ಸ್ಥಿತಿಗಳನ್ನು ಅರಿತುಕೊಂಡ. ದಿಳ್ಳಿಯ ಆಸೆಗಳೆಲ್ಲ ಮಾಯಾ ಮೃಗಗಳು ಎಂಬುದನ್ನೂ ಸ್ಪಷ್ಟವಾಗಿ ಕಂಡ. ಈಗೀಗ ಬ್ಲಡ್ ಪ್ರೆಷರ್' ಎಷ್ಟಿದೆ ಎಂದು ನೋಡಿಸುವುದಕ್ಕೂ ಹೋಗುತ್ತಿಲ್ಲ. ನಾಡಿಯ ಮೇಲೆ ಬೆರಳನ್ನು ಇರಿಸಿರುವುದೂ ಇಲ್ಲ. ಇಷ್ಟರ ಮಟ್ಟಿಗೆ ಗುಣವಾಗುವುದಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. ಈ ಅಂತರದಲ್ಲಿ ಆತಂಕಶಮನ ಮಾಡುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೊಡಲಾಯಿತು. ಮೇಲಿಂದ ಮೇಲೆ ಒತ್ತಿಒತ್ತಿ ಹೇಳಿ, ಅವನ ಮನಸ್ಸನ್ನು ಹುರಿದುಂಬಿಸಲಾಯಿತು. ಹಾಗೂ ಕಾಲವೂ ಹಳೆಯದನ್ನು ಮರೆಸುತ್ತಾ, ಕಾಲ ಕ್ರಮೇಣ ಗುಣವನ್ನು ಸಾಧಿಸಿತು. Da'Costa's Syndrome, ಎಂದು ಕರೆಯಲ್ಪಡುವ ಈ ಬೇನೆಯು ಮನಸ್ಸಿನ ತೀವ್ರ ಆತಂಕದಿಂದ ಹುಟ್ಟಿಕೊಳ್ಳುತ್ತದೆ. 'ಹೃದಯವೇ ನಿಂತು ಹೋಯಿತು; ಜ್ಞಾನವು ತಪ್ಪುತ್ತದೆ.' ಇತ್ಯಾದಿ ತೀವ್ರ ಭಯದಿಂದ, ಕೈಕಾಲು ಕುಸಿದು, ಮುಖವೆಲ್ಲಾ ಬಿಳುಪೇರಿ, ಬಿದ್ದೇಬಿಡುತ್ತಾರೆ, ಕೆಲವರು. ಯುದ್ಧಗಳಲ್ಲಿ ಇಂತಹ ಬೇನೆಯು, ಹಲವಾರು ಯುವಕ ಸೈನಿಕರಿಗೆ ಬಡಿಯುತ್ತದೆ. ನಾಳೆ ಬದುಕಿರುತ್ತೀವಿ ಎನ್ನುವ ವಿಶ್ವಾಸವಿರುವುದಿಲ್ಲ. ಯಾವ ಕ್ಷಣದಲ್ಲಿ ಎಲ್ಲಿಂದಲೋ ಬಂದ ಗುಂಡು ಕೊಂದುಬಿಡಬಹುದು ಎನ್ನುವ ಅನಿಶ್ಚಿತೆಯು ತೀವ್ರ ಆತಂಕವನ್ನು ಉಂಟುಮಾಡುತ್ತದೆ. ಆಗ ಹೃದಯದ ಕಾರ್ಯವೂ ವ್ಯತ್ಯಾಸವಾಗುತ್ತದೆ. ಸೈನ್ಯದ ಡಾಕ್ಟರುಗಳು ಇಂತಹವರನ್ನು ಪರೀಕ್ಷಿಸಿದಾಗ, ಸೈನ್ಯಕ್ಕೆ ಇನ್ನು ಮುಂದೆ ಇವ ನಾಲಾಯಕ್ಕು, ಎಂದು ಮನೆಗೆ ಹಿಂದಿರುಗಿಸುತ್ತಾರೆ. ಹಾಗಾಗಿ ಯುದ್ಧ ಭೂಮಿಯಿಂದ ವಿನಾಯಿತಿಯನ್ನೂ ಪಡೆಯುತ್ತಾನೆ. ಇಷ್ಟವಿಲ್ಲದೆ, ಕೇವಲ ಒತ್ತಾಯಕ್ಕಾಗಿ, ಹಾಗೂ ಹಣದ ಆಸೆಯಿಂದ, ಸೈನಿಕರಾದವರಿಗೆ, ಸೈನ್ಯದಿಂದ ಮರ್ಯಾದೆಯನ್ನು ಉಳಿಸಿಕೊಂಡು ವಾಪಸಾಗಲು Da' Costa's Syndrome ಉಪಯುಕ್ತವಾಗುತ್ತದೆ. ಆತಂಕವು ಅತಿಯಾದಾಗ, ಆತಂಕದ ಮೂಲ ಕಾರಣಗಳನ್ನು ನಿವಾರಿಸಿಕೊಳ್ಳಲು ದೇಹದ ಮೂಲಭೂತ ಜಾಣತನವು ಬಳಸುವ ಉಪಾಯ, ಈ ಬೇನೆ. ಅತಿ ಪ್ರೀತಿಯಿಂದ ಸಾಕಿದ ತಂದೆಯೋ, ತಾಯಿಯೋ, ಪೂರ್ಣಾಯಸ್ಸಿನಲ್ಲಿ<noinclude></noinclude> 8vook748zbyraoia2wqf2yrci1mof31 ಪುಟ:ಮನಮಂಥನ.pdf/೬೦ 104 62507 313875 131509 2026-04-30T16:54:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313875 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಸತ್ತರೂ, ಮಗನು ಈ ಬೇನೆಯಿಂದ ನರಳುತ್ತಾನೆ. ವಿಚಾರಪರ ಮನಸ್ಸು, ಹಿರಿಯರು ಸತ್ತಿದ್ದು, ಬಾಳ ನಿಯಮದಂತೆಯೇ, ಇದಕ್ಕೆ ದುಃಖಿಸುವುದು ಹುಡುಗತನ, ಎಂದು ಹೇಳುತ್ತದೆ. ಇನ್ನೂ ದಿನ ನನ್ನ ಬಾಳಿಗೆ ಇದ್ದ ಹಿರಿಯ ಮತ್ತು ದೃಢವಾದ ಬೆಂಬಲ ಇನ್ನಿಲ್ಲವಲ್ಲ ಎಂದು ಭಯವೂ, ಕೊರಗೂ, ಉಂಟಾಗುತ್ತದೆ. ಈ ಜಂಝಾಟದಲ್ಲಿ, ಆತಂಕವು ಮುತ್ತಿಕೊಳ್ಳುತ್ತದೆ. ಹೀಗೆ ನರಳುವವರಲ್ಲಿ ಸುಮಾರು ಜನರ ಮನಸ್ಸು ಪ್ರೌಢಸ್ಥಿತಿಗೆ ಬಂದಿರುವುದಿಲ್ಲ. ವಯಸ್ಸು ಪಂಚಾಂಗದ ರೀತ್ಯಾ ಪ್ರೌಢವಾಗಿದ್ದರೂ, ಮನಸ್ಸು ಹುಡುಗು ಹುಡುಗಾಗಿಯೇ ಇರುತ್ತದೆ. ಎಳೆಯ ಮಕ್ಕಳಂತೆ ಮುದ್ದುಗರೆಯುವ ಸ್ವಭಾವ ಇವರದು. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಪರೀಕ್ಷೆಗಳನ್ನು ಅತಿ ಯಶಸ್ವಿಯಾಗಿ ಪ್ಯಾಸು ಮಾಡಿ, ಹಿರಿಯ ಸ್ಪರ್ಧಾ ಪರೀಕ್ಷೆಗಳಿಗೆ ಕೂಡುತ್ತಾರಲ್ಲಾ; ಅವರಲ್ಲಿ ಕೆಲವರು ಈ ಬೇನೆಗೆ ತುತ್ತಾಗುತ್ತಾರೆ. ಎಂದೂ ಸೋಲದೆ ಇದ್ದವರು ಸ್ಪರ್ಧಾ ಪರೀಕ್ಷೆಯಲ್ಲಿ ಮುಗ್ಗರಿಸುತ್ತೇವೋ ಎನ್ನುವ ಕಾತರ, ಹಾಗಾದರೆ ಅವಮಾನ ಎನ್ನುವ ಹುಡುಗು ಮನೋಭಾವ ; ಇವೆಲ್ಲವೂ ಪರೀಕ್ಷೆಗೆ ಮೊದಲೇ, ಬೇರೆಯಾಗಿ ಕಾಡಿ, ಸ್ಪರ್ಧೆಯಿಂದ ಮಾನವಾಗಿ ವಾಪಸಾಗುವುದಕ್ಕೆ ಅನುಕೂಲ ಮಾಡಿಕೊಡುತ್ತವೆ. ಈ ಬೇನೆಯಿಂದ ನರಳುವವರು, ತಮ್ಮ ಮನಸ್ಸು ಅತಿ ದೃಢವಾದುದು; ತಾವು ಬಲು ಧೈರ್ಯಶಾಲಿಗಳು, ಕೆಚ್ಚೆದೆಯವರು, ಎಂದು ಸಂಪೂರ್ಣವಾಗಿ ನಂಬುತ್ತಾರೆ. ಹಸಿ ಇಟ್ಟಿಗೆಯ ವಾಲುತ್ತಿರುವ ಗೋಡೆಗೆ ಊರೆಗೋಲು ಕೊಡುವಂತೆ, ಆತಂಕದಿಂದ ತುಂಬಿದ ಮನಸ್ಸು ತಾನು ದೃಢವಾಗಿದ್ದೇನೆ ಎನ್ನುವ ಊರಗೋಲನ್ನು ಕೊಟ್ಟುಕೊಂಡು ಸ್ಥಿಮಿತವೂ ಸ್ಥಿರವೂ ಆಗಲೆತ್ನಿಸುತ್ತದೆ. ಇಂತಹ ಊರೆಗೋಲನ್ನು ಕಳಚುವ ವೈದ್ಯನು, ತಾನೇ ಊರೆಗೋಲಾಗಬೇಕು. ಹಾಗಾಗಲು ವೈದ್ಯನಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವು ಪೂರ್ಣವಾಗಿರಬೇಕು. ಆಧ್ಯಾತ್ಮಿಕ ಔನ್ನತ್ಯವನ್ನು ಪಡೆದವರು, ಸ್ವತಃ ವೈದ್ಯರಲ್ಲದಿದ್ದರೂ, ಇಂತಹ ರೋಗಿಗಳನ್ನು ಕೆಲವೊಮ್ಮೆ ಗುಣಪಡಿಸುವುದು, ಈ ಕಾರಣದಿಂದಲೇ, ರೋಗಿಯ ಆತಂಕದ ಮನಸ್ಸಿಗೆ, ಅವರೇ ಸುಲಭವಾಗಿ ಊರೆಗೋಲಾಗುತ್ತಾರೆ. ೨. ಕಾಲು ಕುಸಿದ ವಸ್ತಾದಿ ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದವ, ಹಠಾತ್ತನೆ ಕುರ್ಚಿಯಿಂದ<noinclude></noinclude> mtrussu298ana6t6zl13s96r6babmt2 314239 313875 2026-05-01T03:34:05Z Shreelatha.Halemane 7642 /* Proofread */ 314239 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಆತಂಕ}}{{Right|೪೧}} ಸತ್ತರೂ, ಮಗನು ಈ ಬೇನೆಯಿಂದ ನರಳುತ್ತಾನೆ. ವಿಚಾರಪರ ಮನಸ್ಸು, ಹಿರಿಯರು ಸತ್ತಿದ್ದು, ಬಾಳ ನಿಯಮದಂತೆಯೇ, ಇದಕ್ಕೆ ದುಃಖಿಸುವುದು ಹುಡುಗತನ, ಎಂದು ಹೇಳುತ್ತದೆ. ಇನ್ನೂ ದಿನ ನನ್ನ ಬಾಳಿಗೆ ಇದ್ದ ಹಿರಿಯ ಮತ್ತು ದೃಢವಾದ ಬೆಂಬಲ ಇನ್ನಿಲ್ಲವಲ್ಲ ಎಂದು ಭಯವೂ, ಕೊರಗೂ, ಉಂಟಾಗುತ್ತದೆ. ಈ ಜಂಝಾಟದಲ್ಲಿ, ಆತಂಕವು ಮುತ್ತಿಕೊಳ್ಳುತ್ತದೆ. ಹೀಗೆ ನರಳುವವರಲ್ಲಿ ಸುಮಾರು ಜನರ ಮನಸ್ಸು ಪ್ರೌಢಸ್ಥಿತಿಗೆ ಬಂದಿರುವುದಿಲ್ಲ. ವಯಸ್ಸು ಪಂಚಾಂಗದ ರೀತ್ಯಾ ಪ್ರೌಢವಾಗಿದ್ದರೂ, ಮನಸ್ಸು ಹುಡುಗು ಹುಡುಗಾಗಿಯೇ ಇರುತ್ತದೆ. ಎಳೆಯ ಮಕ್ಕಳಂತೆ ಮುದ್ದುಗರೆಯುವ ಸ್ವಭಾವ ಇವರದು. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಪರೀಕ್ಷೆಗಳನ್ನು ಅತಿ ಯಶಸ್ವಿಯಾಗಿ ಪ್ಯಾಸು ಮಾಡಿ, ಹಿರಿಯ ಸ್ಪರ್ಧಾ ಪರೀಕ್ಷೆಗಳಿಗೆ ಕೂಡುತ್ತಾರಲ್ಲಾ; ಅವರಲ್ಲಿ ಕೆಲವರು ಈ ಬೇನೆಗೆ ತುತ್ತಾಗುತ್ತಾರೆ. ಎಂದೂ ಸೋಲದೆ ಇದ್ದವರು ಸ್ಪರ್ಧಾ ಪರೀಕ್ಷೆಯಲ್ಲಿ ಮುಗ್ಗರಿಸುತ್ತೇವೋ ಎನ್ನುವ ಕಾತರ, ಹಾಗಾದರೆ ಅವಮಾನ ಎನ್ನುವ ಹುಡುಗು ಮನೋಭಾವ ; ಇವೆಲ್ಲವೂ ಪರೀಕ್ಷೆಗೆ ಮೊದಲೇ, ಬೇರೆಯಾಗಿ ಕಾಡಿ, ಸ್ಪರ್ಧೆಯಿಂದ ಮಾನವಾಗಿ ವಾಪಸಾಗುವುದಕ್ಕೆ ಅನುಕೂಲ ಮಾಡಿಕೊಡುತ್ತವೆ. ಈ ಬೇನೆಯಿಂದ ನರಳುವವರು, ತಮ್ಮ ಮನಸ್ಸು ಅತಿ ದೃಢವಾದುದು; ತಾವು ಬಲು ಧೈರ್ಯಶಾಲಿಗಳು, ಕೆಚ್ಚೆದೆಯವರು, ಎಂದು ಸಂಪೂರ್ಣವಾಗಿ ನಂಬುತ್ತಾರೆ. ಹಸಿ ಇಟ್ಟಿಗೆಯ ವಾಲುತ್ತಿರುವ ಗೋಡೆಗೆ ಊರೆಗೋಲು ಕೊಡುವಂತೆ, ಆತಂಕದಿಂದ ತುಂಬಿದ ಮನಸ್ಸು ತಾನು ದೃಢವಾಗಿದ್ದೇನೆ ಎನ್ನುವ ಊರಗೋಲನ್ನು ಕೊಟ್ಟುಕೊಂಡು ಸ್ಥಿಮಿತವೂ ಸ್ಥಿರವೂ ಆಗಲೆತ್ನಿಸುತ್ತದೆ. ಇಂತಹ ಊರೆಗೋಲನ್ನು ಕಳಚುವ ವೈದ್ಯನು, ತಾನೇ ಊರೆಗೋಲಾಗಬೇಕು. ಹಾಗಾಗಲು ವೈದ್ಯನಿಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವು ಪೂರ್ಣವಾಗಿರಬೇಕು. ಆಧ್ಯಾತ್ಮಿಕ ಔನ್ನತ್ಯವನ್ನು ಪಡೆದವರು, ಸ್ವತಃ ವೈದ್ಯರಲ್ಲದಿದ್ದರೂ, ಇಂತಹ ರೋಗಿಗಳನ್ನು ಕೆಲವೊಮ್ಮೆ ಗುಣಪಡಿಸುವುದು, ಈ ಕಾರಣದಿಂದಲೇ, ರೋಗಿಯ ಆತಂಕದ ಮನಸ್ಸಿಗೆ, ಅವರೇ ಸುಲಭವಾಗಿ ಊರೆಗೋಲಾಗುತ್ತಾರೆ. '''೨. ಕಾಲು ಕುಸಿದ ವಸ್ತಾದಿ''' ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದವ, ಹಠಾತ್ತನೆ ಕುರ್ಚಿಯಿಂದ<noinclude></noinclude> m3u4evq021z3eioiu9k8dkvdvj3kk82 ಪುಟ:ಮನಮಂಥನ.pdf/೬೧ 104 62508 313876 131510 2026-04-30T16:54:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313876 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಜಾರಿದ ನೆಲದ ಮೇಲಕ್ಕೆ ಬಿದ್ದ. ಬಿದ್ದುಕೊಂಡೇ ಇದ್ದ, ಒಂದೆರಡು ನಿಮಿಷಗಳಾದರೂನೂ, 'ಲತೀಫನಿಗೆ ಏನೋ ಆಯಿತು. ಜ್ಞಾನತಪ್ಪಿ ಬಿದ್ದು ಬಿಟ್ಟಿದ್ದಾನೆ' ಎಂದು ಜತೆಯವರು ಅವನ ಸುತ್ತ ಓಡಿಬಂದು ನಿಂತರು. ತಣ್ಣೀರನ್ನು ಅವನ ತಲೆಗೆ ಒಬ್ಬರು ತಟ್ಟಿದರು. ಕಚೇರಿಯ ಬೀಗದ ಕೈ ಅನ್ನು ಅವನ ಕೈಗೆ ಮತ್ತೊಬ್ಬರು. ಸಿಕ್ಕಿಸಿದರು. ಟೈ ಅನ್ನು ಸಡಿಲಿಸಿ, ಷರ್ಟಿನ ಗುಂಡಿಯನ್ನು ಬಿಚ್ಚಿದರು ಮತ್ತೊಬ್ಬರು. ದೊಡ್ಡ ಕಚೇರಿಯಲ್ಲಿ ಡ್ಯೂಟಿ ಮೇಲಿದ್ದ ಡಾಕ್ಟರನ್ನು ಕರೆತರಲು ಇನ್ನಿಬ್ಬರು ಓಡಿದರು. ಡಾಕ್ಟರು ಬಂದರು. ಗುಂಪನ್ನು ಚದುರಿಸಿದರು. ಒದ್ದೆ ತಲೆಯಲ್ಲಿ ಬಿದ್ದಿದ್ದ ಲತೀಫನಿಗೆ ಇನ್ಸಕ್ಷನ್ ಕೊಟ್ಟರು, ಯಾರಿಗೂ ಕಾಣದಂತೆ ಒಳಶುಂಠಿಯನ್ನು ಬಲವಾಗಿಟ್ಟರು. ಆಗ ಲತೀಫ್ ಎದ್ದು ಕುಳಿತ. "ಕೈಕಾಲುಗಳು ಹಠಾತ್ತನೆ ಕುಸಿದುಬಿದ್ದುವು. ಏನು ಮಾಡುವುದಕ್ಕೂ ಆಗಲಿಲ್ಲ. ಸಹಾಯಕ್ಕೆ ಯಾರನ್ನಾದರೂ ಕರೆಯೋಣ ಅಂದರೆ ಧ್ವನಿಯೇ ಹೊರಡಲಿಲ್ಲ, ಬಿದ್ದೇ ಬಿಟ್ಟೆ. ನೀವೆಲ್ಲಾ ಮಾತನಾಡಿದ್ದೂ, ಮಾಡಿದ್ದೂ, ಎಲ್ಲವೂ ಚೆನ್ನಾಗಿ ತಿಳಿಯುತ್ತಿತ್ತು. ಆದರೆ ಮಾತನಾಡಲು ಆಗಲಿಲ್ಲ.' ಎಂದು ತನಗಾದುದನ್ನು ವಿವರಿಸಿದ. 'ಈಗ ಸ್ವಸ್ಥವಾಗಿದ್ದೀನಿ. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೀನಿ' ಎಂದು ಎದ್ದು ನಿಂತ. 'ಇವತ್ತು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೋ. ಮುಂದೆ ಹೀಗಾಗದಂತೆ ಡಾಕ್ಟರ ಬಳಿ ಚಿಕಿತ್ಸೆಯನ್ನು ಮಾಡಿಸಿಕೊ' ಎಂದು ಜೊತೆಯವರು ಒತ್ತಾಯಪಡಿಸಿ, ಆಟೋರಿಕ್ಷಾವನ್ನು ತರಿಸಿ, ಅದರಲ್ಲಿ ಕೂಡಿಸಿ ಕಳಿಸಿದರು. ಅನಂತರ ಈ ರೀತಿಯ ಕೈಕಾಲು ಕುಸಿದು ಬೀಳುವ ಪ್ರಸಂಗಗಳು ಲತೀಫನನ್ನು ಆಗೊಮ್ಮೆ ಈಗೊಮ್ಮೆ ಕಾಡಲಾರಂಭಿಸಿದುವು. ಹೊತ್ತುಗೊತ್ತು ಅಂತ ಇಲ್ಲ; ಆ ಸ್ಥಳ, ಈ ಜಾಗ; ಎಂದೂ ಇಲ್ಲ. ಇವರಿದ್ದಾರೆ ಅವರಿಲ್ಲ ಎನ್ನುವ ಅಡ್ಡಿಗಳೂ ಇಲ್ಲ. ಸುಳಿವು ಸೂಚನೆಯನ್ನು ಕೊಡದೆ ಭರಸಿಡಿಲು ಬಡಿದ ಹಾಗೆ ಅವನಿಗೆ ಬಡಿಯುತ್ತಿತ್ತು, ಈ ಬೇನೆ. ಡಾಕ್ಟರ ಬಳಿಗೆ ಹೋದ. ಆಮೂಲಾಗ್ರವಾಗಿ ಅವನ ದೇಹಾರೋಗ್ಯವನ್ನು ಪರೀಕ್ಷಿಸಲಾಯಿತು. ಅದರಲ್ಲೂ ಹೃದಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. sudden collapse ಆಗುವಂತೆ ಇವನ ಬ್ಲಡ್‌ಪ್ರೆಷರ್ ಸರಂತ ಏಕೆ ಇಳಿಯುತ್ತೆ? ಸ್ವಲ್ಪ ಕಾಲದಲ್ಲಿ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದಲ್ಲಾ? ಹೇಗೆ? ದೇಹದಲ್ಲಿ ದಿಟವಾದ ಬೇನೆ ಇದ್ದಿದ್ದರೆ, ಅಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಲತೀಫ್ ಯಾರು ಅಂತ? ನಮ್ಮೂರಿನಲ್ಲಿ ಆಖಾಡಾದ ಉಸ್ತಾದ್<noinclude></noinclude> 1f9h9k492xbouyg0574q1ktcsumt593 314240 313876 2026-05-01T03:35:01Z Shreelatha.Halemane 7642 /* Proofread */ 314240 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೪೨}}{{Right|ಮನಮಂಥನ}} ಜಾರಿದ ನೆಲದ ಮೇಲಕ್ಕೆ ಬಿದ್ದ. ಬಿದ್ದುಕೊಂಡೇ ಇದ್ದ, ಒಂದೆರಡು ನಿಮಿಷಗಳಾದರೂನೂ, 'ಲತೀಫನಿಗೆ ಏನೋ ಆಯಿತು. ಜ್ಞಾನತಪ್ಪಿ ಬಿದ್ದು ಬಿಟ್ಟಿದ್ದಾನೆ' ಎಂದು ಜತೆಯವರು ಅವನ ಸುತ್ತ ಓಡಿಬಂದು ನಿಂತರು. ತಣ್ಣೀರನ್ನು ಅವನ ತಲೆಗೆ ಒಬ್ಬರು ತಟ್ಟಿದರು. ಕಚೇರಿಯ ಬೀಗದ ಕೈ ಅನ್ನು ಅವನ ಕೈಗೆ ಮತ್ತೊಬ್ಬರು. ಸಿಕ್ಕಿಸಿದರು. ಟೈ ಅನ್ನು ಸಡಿಲಿಸಿ, ಷರ್ಟಿನ ಗುಂಡಿಯನ್ನು ಬಿಚ್ಚಿದರು ಮತ್ತೊಬ್ಬರು. ದೊಡ್ಡ ಕಚೇರಿಯಲ್ಲಿ ಡ್ಯೂಟಿ ಮೇಲಿದ್ದ ಡಾಕ್ಟರನ್ನು ಕರೆತರಲು ಇನ್ನಿಬ್ಬರು ಓಡಿದರು. ಡಾಕ್ಟರು ಬಂದರು. ಗುಂಪನ್ನು ಚದುರಿಸಿದರು. ಒದ್ದೆ ತಲೆಯಲ್ಲಿ ಬಿದ್ದಿದ್ದ ಲತೀಫನಿಗೆ ಇನ್ಸಕ್ಷನ್ ಕೊಟ್ಟರು, ಯಾರಿಗೂ ಕಾಣದಂತೆ ಒಳಶುಂಠಿಯನ್ನು ಬಲವಾಗಿಟ್ಟರು. ಆಗ ಲತೀಫ್ ಎದ್ದು ಕುಳಿತ. "ಕೈಕಾಲುಗಳು ಹಠಾತ್ತನೆ ಕುಸಿದುಬಿದ್ದುವು. ಏನು ಮಾಡುವುದಕ್ಕೂ ಆಗಲಿಲ್ಲ. ಸಹಾಯಕ್ಕೆ ಯಾರನ್ನಾದರೂ ಕರೆಯೋಣ ಅಂದರೆ ಧ್ವನಿಯೇ ಹೊರಡಲಿಲ್ಲ, ಬಿದ್ದೇ ಬಿಟ್ಟೆ. ನೀವೆಲ್ಲಾ ಮಾತನಾಡಿದ್ದೂ, ಮಾಡಿದ್ದೂ, ಎಲ್ಲವೂ ಚೆನ್ನಾಗಿ ತಿಳಿಯುತ್ತಿತ್ತು. ಆದರೆ ಮಾತನಾಡಲು ಆಗಲಿಲ್ಲ.' ಎಂದು ತನಗಾದುದನ್ನು ವಿವರಿಸಿದ. 'ಈಗ ಸ್ವಸ್ಥವಾಗಿದ್ದೀನಿ. ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೀನಿ' ಎಂದು ಎದ್ದು ನಿಂತ. 'ಇವತ್ತು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೋ. ಮುಂದೆ ಹೀಗಾಗದಂತೆ ಡಾಕ್ಟರ ಬಳಿ ಚಿಕಿತ್ಸೆಯನ್ನು ಮಾಡಿಸಿಕೊ' ಎಂದು ಜೊತೆಯವರು ಒತ್ತಾಯಪಡಿಸಿ, ಆಟೋರಿಕ್ಷಾವನ್ನು ತರಿಸಿ, ಅದರಲ್ಲಿ ಕೂಡಿಸಿ ಕಳಿಸಿದರು. ಅನಂತರ ಈ ರೀತಿಯ ಕೈಕಾಲು ಕುಸಿದು ಬೀಳುವ ಪ್ರಸಂಗಗಳು ಲತೀಫನನ್ನು ಆಗೊಮ್ಮೆ ಈಗೊಮ್ಮೆ ಕಾಡಲಾರಂಭಿಸಿದುವು. ಹೊತ್ತುಗೊತ್ತು ಅಂತ ಇಲ್ಲ; ಆ ಸ್ಥಳ, ಈ ಜಾಗ; ಎಂದೂ ಇಲ್ಲ. ಇವರಿದ್ದಾರೆ ಅವರಿಲ್ಲ ಎನ್ನುವ ಅಡ್ಡಿಗಳೂ ಇಲ್ಲ. ಸುಳಿವು ಸೂಚನೆಯನ್ನು ಕೊಡದೆ ಭರಸಿಡಿಲು ಬಡಿದ ಹಾಗೆ ಅವನಿಗೆ ಬಡಿಯುತ್ತಿತ್ತು, ಈ ಬೇನೆ. ಡಾಕ್ಟರ ಬಳಿಗೆ ಹೋದ. ಆಮೂಲಾಗ್ರವಾಗಿ ಅವನ ದೇಹಾರೋಗ್ಯವನ್ನು ಪರೀಕ್ಷಿಸಲಾಯಿತು. ಅದರಲ್ಲೂ ಹೃದಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. sudden collapse ಆಗುವಂತೆ ಇವನ ಬ್ಲಡ್‌ಪ್ರೆಷರ್ ಸರಂತ ಏಕೆ ಇಳಿಯುತ್ತೆ? ಸ್ವಲ್ಪ ಕಾಲದಲ್ಲಿ ತನ್ನಷ್ಟಕ್ಕೆ ತಾನೇ ಸರಿಹೋಗುತ್ತದಲ್ಲಾ? ಹೇಗೆ? ದೇಹದಲ್ಲಿ ದಿಟವಾದ ಬೇನೆ ಇದ್ದಿದ್ದರೆ, ಅಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಿರುವುದಿಲ್ಲ. ಲತೀಫ್ ಯಾರು ಅಂತ? ನಮ್ಮೂರಿನಲ್ಲಿ ಆಖಾಡಾದ ಉಸ್ತಾದ್<noinclude></noinclude> qo8o8sl3z5gntxbagmy29jdwzqqltfz ಪುಟ:ಮನಮಂಥನ.pdf/೬೨ 104 62509 313877 131511 2026-04-30T16:54:59Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313877 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಗೂಡೂಮಿಯ್ಯ ಇರಲಿಲ್ಲವೇ? ಮೂರು ಬಾರಿ ದಸರಾ ಕುಸ್ತಿಗಳಲ್ಲಿ ಚಿನ್ನದ ಥೋಡಾ ಹಾಕಿಸಿಕೊಂಡಿದ್ದನಲ್ಲ, ಅವ. ಅವನ ಒಬ್ಬನೇ ಮಗ ಲತೀಫ್, ಆಖಾಡಾದ ಲಾಲ್ಮಟ್ಟಿಯಲ್ಲಿ ಲತೀಫ್ ಕೂಡ ಪ್ರಾಯದಲ್ಲಿ ಕುಸ್ತಿ ಆಡುತ್ತಿದ್ದ. ಒಬ್ಬನೇ ಮಗನ ಮೇಲೆ ಗೂಡೂಮಿಯ್ಯಾಗೆ ಅಸಾಧ್ಯ ಪ್ರೇಮ. ಕುಸ್ತಿಯ ಪಟ್ಟುಗಳನ್ನೆಲ್ಲಾ ಮಗನಿಗೆ ತಾನೇ ಕಲಿಸುತ್ತಿದ್ದ. 'ಬೇಟಾ! ಲಡಕ್ ಹಾಕಿ ಥೋಡಾ ಗಿಟ್ಟಿಸಿದರೆ ಸಾಲದು. ಓದಿ ವಿದ್ಯಾವಂತನಾಗಿ ಹುಜೂರ್ ಸರ್ಕಾರದಲ್ಲಿ ಬಡಾ ಚಾಕರಿ ಮಾಡಬೇಕು' ಎಂದು, ಶಾಲೆಗೆ ಮಗನನ್ನು ಕರೆದುಕೊಂಡು ಹೋಗುವಾಗಲೆಲ್ಲ ಹೇಳುತ್ತಿದ್ದ. ಮಧ್ಯಾಹ್ನದ ಊಟವನ್ನು ತಾನೇ ಶಾಲೆಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಸಂಜೆ ಶಾಲೆಯಿಂದ ಮಗನನ್ನು ಅವನೇ ಕರೆತರುತ್ತಿದ್ದ. ಬಾಲ್ಯದ ನಾಲ್ಕನೆಯ ವರ್ಷದಿಂದಲೂ, ಲತೀಫ್ ಬೇಟಾ ಗೂಡೂಮಿಯ್ಯಾನ ಚಿಕ್ಕನೆರಳಾಗಿದ್ದ, ಅಲೀಫ್, ಬೇ, ತೇ, ಶುರು ಮಾಡಿದ ಲತೀಫ್, ಓದಿನಲ್ಲಿ ಸಾಧಿಸಿದ ಪ್ರಗತಿಯನ್ನು ಅಖಾಡಾದಲ್ಲಿ ಪಡೆಯಲಿಲ್ಲ. ಬಿ.ಎ. ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್‌ ಅನ್ನು ಲತೀಫ್ ಗಿಟ್ಟಿಸಿದ. ಗೂಡೂಮಿಯ್ಯಾನ ಸಂತೋಷವನ್ನು ಹೇಳತೀರದು. ಭಾರೀತುರಾಯಿ, ಅದಕ್ಕಿಂತ ಭಾರೀ ಹಾರವನ್ನು, ಮಗನಿಗೆ ಹಾಕಿ, ಅಪ್ಪಿಕೊಂಡ. ಅದಾದ ಒಂದು ತಿಂಗಳಿನಲ್ಲಿ ನಡೆದ ಭಾರೀ ಕುಸ್ತಿ ಪಂದ್ಯದಲ್ಲಿ ರಾಣಿಬೆನ್ನೂರಿನ ಸಣಕಲ್ ಸಿದ್ದಯ್ಯನಿಗೆ, ಲತೀಫ್ ಸೋತಿದ್ದ. ತುಂಬಾ ಅವಮಾನವಾದಂತೆ ಲತೀಫ್ ಕೊರಗುತ್ತಿದ್ದ. 'ಜಾಂದೇ ಛೋಡೋ, ಬೇಟಾ ! ಬಿ. ಎ. ಪಡಕೋ, ಆಖಾಡಾಮೇ ಗಿರೇತೋ ಕ್ಯಾ?' ಎಂದು ಲತೀಫ್‌ನನ್ನು ಗೂಡೂಮಿಯ್ಯ ಉತ್ತೇಜಿಸಿದ್ದ. ಅವನೊಬ್ಬನೆ ಲತೀಫನಿಗೆ ದೃಢವಾದ ಬೆಂಬೊತ್ತು. ಆ ಮೇಲೆಯೂ ಯಾವುದೊಂದು ಕೆಲಸವನ್ನು ಮಾಡಬೇಕಾದರೂ, ಅಪ್ಪನ ಸಮ್ಮತ ಮತ್ತು ಸಲಹೆಯನ್ನು ಲತೀಫ್ ಪಡೆಯುತ್ತಲೇ ಇದ್ದ. ಇದು ಕಟ್ಟುನಿಟ್ಟು ಅಭ್ಯಾಸವಾಗಿತ್ತು. ಉಡುಪುಗಳನ್ನು ಹೊಲಿಸುವಾಗಲೂ ಗೂಡೂಮಿಯ್ಯ ಹೇಳಿದುದನ್ನೇ ಲತೀಫ್ ಒಪ್ಪುತ್ತಿದ್ದ. ಆಖಾಡಾದ ಅಭಿರುಚಿಗೆ ತಕ್ಕಂತೆ ಗೂಡೂಮಿಯ್ಯಾ ಬಟ್ಟೆಯನ್ನು ಚುನಾಯಿಸಿದರೂ, ಹೂ ಅನ್ನುತ್ತಿದ್ದ ಲತೀಫ್. ತಾನೊಪ್ಪದೇ ಇರಲಿ ಎಷ್ಟೇ ಬೇಸರವನ್ನು ತರಲಿ, ಅಪ್ಪನ ಮನಸ್ಸನ್ನು ನೋಯಿಸಬಾರದು ಎಂದೇ ಲತೀಫನ ಗುರಿ. ಬಟ್ಟೆ ಬರೆ ; ಊಟ ತಿಂಡಿ ; ಸಿನಿಮಾ ಷೋಕಿ; ನಿಕ್ಕಾ ತಲಕ್ ; ಎಲ್ಲದರಲ್ಲಿಯೂ ಲತೀಫ್, ಅಪ್ಪನ ಸಲಹೆಯನ್ನು ಮೀರುತ್ತಿರಲಿಲ್ಲ. ಅಪ್ಪ ಎಂದರೆ ಅಷ್ಟು ಗೌರವ ; ಅಷ್ಟು ಆದರ.<noinclude></noinclude> bdif0keogutmms551xghu2ktinmf2li 314292 313877 2026-05-01T04:05:48Z Shreesha Sharma 7840 /* Proofread */ 314292 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ ಗೂಡೂಮಿಯ್ಯ ಇರಲಿಲ್ಲವೇ? ಮೂರು ಬಾರಿ ದಸರಾ ಕುಸ್ತಿಗಳಲ್ಲಿ ಚಿನ್ನದ ಥೋಡಾ ಹಾಕಿಸಿಕೊಂಡಿದ್ದನಲ್ಲ, ಅವ. ಅವನ ಒಬ್ಬನೇ ಮಗ ಲತೀಫ್, ಆಖಾಡಾದ ಲಾಲ್ಮಟ್ಟಿಯಲ್ಲಿ ಲತೀಫ್ ಕೂಡ ಪ್ರಾಯದಲ್ಲಿ ಕುಸ್ತಿ ಆಡುತ್ತಿದ್ದ. ಒಬ್ಬನೇ ಮಗನ ಮೇಲೆ ಗೂಡೂಮಿಯ್ಯಾಗೆ ಅಸಾಧ್ಯ ಪ್ರೇಮ. ಕುಸ್ತಿಯ ಪಟ್ಟುಗಳನ್ನೆಲ್ಲಾ ಮಗನಿಗೆ ತಾನೇ ಕಲಿಸುತ್ತಿದ್ದ. 'ಬೇಟಾ! ಲಡಕ್ ಹಾಕಿ ಥೋಡಾ ಗಿಟ್ಟಿಸಿದರೆ ಸಾಲದು. ಓದಿ ವಿದ್ಯಾವಂತನಾಗಿ ಹುಜೂರ್ ಸರ್ಕಾರದಲ್ಲಿ ಬಡಾ ಚಾಕರಿ ಮಾಡಬೇಕು' ಎಂದು, ಶಾಲೆಗೆ ಮಗನನ್ನು ಕರೆದುಕೊಂಡು ಹೋಗುವಾಗಲೆಲ್ಲ ಹೇಳುತ್ತಿದ್ದ. ಮಧ್ಯಾಹ್ನದ ಊಟವನ್ನು ತಾನೇ ಶಾಲೆಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಸಂಜೆ ಶಾಲೆಯಿಂದ ಮಗನನ್ನು ಅವನೇ ಕರೆತರುತ್ತಿದ್ದ. ಬಾಲ್ಯದ ನಾಲ್ಕನೆಯ ವರ್ಷದಿಂದಲೂ, ಲತೀಫ್ ಬೇಟಾ ಗೂಡೂಮಿಯ್ಯಾನ ಚಿಕ್ಕನೆರಳಾಗಿದ್ದ, ಅಲೀಫ್, ಬೇ, ತೇ, ಶುರು ಮಾಡಿದ ಲತೀಫ್, ಓದಿನಲ್ಲಿ ಸಾಧಿಸಿದ ಪ್ರಗತಿಯನ್ನು ಅಖಾಡಾದಲ್ಲಿ ಪಡೆಯಲಿಲ್ಲ. ಬಿ.ಎ. ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್‌ ಅನ್ನು ಲತೀಫ್ ಗಿಟ್ಟಿಸಿದ. ಗೂಡೂಮಿಯ್ಯಾನ ಸಂತೋಷವನ್ನು ಹೇಳತೀರದು. ಭಾರೀತುರಾಯಿ, ಅದಕ್ಕಿಂತ ಭಾರೀ ಹಾರವನ್ನು, ಮಗನಿಗೆ ಹಾಕಿ, ಅಪ್ಪಿಕೊಂಡ. ಅದಾದ ಒಂದು ತಿಂಗಳಿನಲ್ಲಿ ನಡೆದ ಭಾರೀ ಕುಸ್ತಿ ಪಂದ್ಯದಲ್ಲಿ ರಾಣಿಬೆನ್ನೂರಿನ ಸಣಕಲ್ ಸಿದ್ದಯ್ಯನಿಗೆ, ಲತೀಫ್ ಸೋತಿದ್ದ. ತುಂಬಾ ಅವಮಾನವಾದಂತೆ ಲತೀಫ್ ಕೊರಗುತ್ತಿದ್ದ. 'ಜಾಂದೇ ಛೋಡೋ, ಬೇಟಾ ! ಬಿ. ಎ. ಪಡಕೋ, ಆಖಾಡಾಮೇ ಗಿರೇತೋ ಕ್ಯಾ?' ಎಂದು ಲತೀಫ್‌ನನ್ನು ಗೂಡೂಮಿಯ್ಯ ಉತ್ತೇಜಿಸಿದ್ದ. ಅವನೊಬ್ಬನೆ ಲತೀಫನಿಗೆ ದೃಢವಾದ ಬೆಂಬೊತ್ತು. ಆ ಮೇಲೆಯೂ ಯಾವುದೊಂದು ಕೆಲಸವನ್ನು ಮಾಡಬೇಕಾದರೂ, ಅಪ್ಪನ ಸಮ್ಮತ ಮತ್ತು ಸಲಹೆಯನ್ನು ಲತೀಫ್ ಪಡೆಯುತ್ತಲೇ ಇದ್ದ. ಇದು ಕಟ್ಟುನಿಟ್ಟು ಅಭ್ಯಾಸವಾಗಿತ್ತು. ಉಡುಪುಗಳನ್ನು ಹೊಲಿಸುವಾಗಲೂ ಗೂಡೂಮಿಯ್ಯ ಹೇಳಿದುದನ್ನೇ ಲತೀಫ್ ಒಪ್ಪುತ್ತಿದ್ದ. ಆಖಾಡಾದ ಅಭಿರುಚಿಗೆ ತಕ್ಕಂತೆ ಗೂಡೂಮಿಯ್ಯಾ ಬಟ್ಟೆಯನ್ನು ಚುನಾಯಿಸಿದರೂ, ಹೂ ಅನ್ನುತ್ತಿದ್ದ ಲತೀಫ್. ತಾನೊಪ್ಪದೇ ಇರಲಿ ಎಷ್ಟೇ ಬೇಸರವನ್ನು ತರಲಿ, ಅಪ್ಪನ ಮನಸ್ಸನ್ನು ನೋಯಿಸಬಾರದು ಎಂದೇ ಲತೀಫನ ಗುರಿ. ಬಟ್ಟೆ ಬರೆ ; ಊಟ ತಿಂಡಿ ; ಸಿನಿಮಾ ಷೋಕಿ; ನಿಕ್ಕಾ ತಲಕ್ ; ಎಲ್ಲದರಲ್ಲಿಯೂ ಲತೀಫ್, ಅಪ್ಪನ ಸಲಹೆಯನ್ನು ಮೀರುತ್ತಿರಲಿಲ್ಲ. ಅಪ್ಪ ಎಂದರೆ ಅಷ್ಟು ಗೌರವ ; ಅಷ್ಟು ಆದರ.<noinclude></noinclude> jvdubt2dekkiik2qzt2lqo4hx5oo0hb ಪುಟ:ಮನಮಂಥನ.pdf/೬೩ 104 62510 313878 131512 2026-04-30T16:55:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313878 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ತನ್ನ ಕಾಲ ಮೇಲೆ ತಾನು ನಿಂತು, ಬಾಳನ್ನು ನಡೆಸುವುದು ಶ್ರೇಯಸ್ಕರ ಎನ್ನುವುದು ಲತೀಫನಿಗೆ ತೋಚಲೇ ಇಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಬಿದ್ದಿದ್ದ. ಎಲ್ಲಾ ಬಡಾ ಬಡಾ ಉಸ್ತಾದರಂತೆ, ಗೂಡೂಮಿಯ್ಯ ಕೂಡ ಐವತ್ತರ ಪ್ರಾಯದಲ್ಲಿ ಹೃದಯದ ಬಳಲಿಕೆಗೆ ಬಲಿಯಾದ. ಒಂದೆರಡು ವರ್ಷಗಳು ಅಪ್ಪನ ಸೇವೆಯನ್ನು, ಮುತುವರ್ಜಿಯಿಂದ ಮತ್ತು ಆದರದಿಂದ, ಲತೀಫ್ ಮನಸ್ಸಾಕ್ಷಿಯಾಗಿ ಮಾಡಿದ. ವಸಿಷ್ಠನಿಗೆ ರೋಗ ಬಂದಿದ್ದರೆ, ಅರುಂಧತಿಯು ಕೂಡ ಅಷ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿರಲಿಲ್ಲವೇನೋ ? ಖುದಾಕಾ ಫಜಲ್ ಒಂದು ಸಂಜೆ ಮುಗಿಯಿತು ನೆಟ್ಟ ಕಣ್ಣು ಬಿರಿಬಿರಿ ಬಿಟ್ಟು, ದೊಡ್ಡ ಉಸಿರನ್ನು ಒಮ್ಮೆ ಘರಘರ ಎಳೆದುಕೊಂಡು, ಗೂಡೂಮಿಯ್ಯ ಅಲ್ಲಾನ ಬಳಿಗೆ ಹೋಗಿಬಿಟ್ಟ. ಇದೆಲ್ಲವನ್ನೂ ಕಣ್ಣಾರೆ ಕಂಡ ಲತೀಫನಿಗೆ ಬಾಳಿನ ತಳಪಾಯವೇ ಸಡಿಲಗೊಂಡು ಬಿದ್ದು ಹೋದಂತಾಯಿತು. ಓದಿದ ವಿದ್ಯಾವಂತ ತರುಣ, ಲತೀಫ್. ಉಣ್ಣುಕ್ಕೆ ತಿನ್ನುಕ್ಕೆ ಬೇಕಾದಷ್ಟನ್ನು ಅಪ್ಪ ಬಿಟ್ಟು ಹೋಗಿದ್ದ. ಉಡುಕ್ಕೆ ಮಡಗುವುದಕ್ಕೆ ಸಾಕಷ್ಟು ಸಂಬಳ ದೊರೆಯುತ್ತಿತ್ತು. ಅಂದಮೇಲೆ ಬಾಳಿ ಬದುಕಲು ಆರ್ಥಿಕ ತೊಂದರೆಗಳೊಂದೂ ಇರಲಿಲ್ಲ. ಎಲ್ಲರೂ ಒಂದು ದಿನ ಅಲ್ಲ ಇನ್ನೊಂದು ದಿನ ಸಾಯಲೇಬೇಕು ; ಅದಕ್ಕಾಗಿ ಅತಿಯಾಗಿ ಕೊರಗುವುದು ಪೆಚ್ಚುತನ ಎಂದು ಲತೀಫನ ವಿಚಾರಪರ ಮನಸ್ಸು ನುಡಿಯುತ್ತಿತ್ತು. ಅಂತಹ ತಂದೆಯು ತೀರಿಕೊಂಡನಲ್ಲಾ ಎನ್ನುವ ಕೊರಗು ಭಾವನಾ ಮನಸ್ಸಿನಲ್ಲಿ ಕುಕ್ಕುತ್ತಿತ್ತು. ಜತೆ ಜತೆಯಾಗಿಯೇ 'ಇನ್ನುಮುಂದೆ ನನಗೆ ಸೂಕ್ತ ಸಲಹೆಯನ್ನು ಕೊಡುವವರಾರು ? ಈಗ ನಾನು ತಬ್ಬಲಿ. ಒಬ್ಬನೇ ಆದೆ. ಒಬ್ಬಂಟಿ ನಾನು' ಎನ್ನುವ ಯೋಚನೆಯೂ ಕಾಡಹತ್ತಿತು. ಅಪ್ಪನ ನೆರಳಾಗಿ ಬೆಳೆದ ಲತೀಫನ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆದು ಅಣಿಗೊಂಡಿರಲಿಲ್ಲ. ಆದಕಾರಣ, ಒಬ್ಬಂಟಿ ನಾನು, ತಬ್ಬಲಿ' ಎನ್ನುವ ಯೋಚನೆಯು ಬಂದಾಗ, ಆ ಯೋಚನೆಯು ಹೊರವಾಗಿ ಬೆಳೆಯುವಂತಾಯಿತು. ಇನ್ನು ಮುಂದೆ ಹೇಗಪ್ಪಾ, ಎನ್ನುವ ಆತಂಕವೂ ಕಾಡಲಾರಂಭಿಸಿತು. ಗೂಡೂಮಿಯ್ಯಾನ ಕೊನೆಯ ದಿನಗಳ ನರಳುವಿಕೆ ಮತ್ತು ಅಂತ್ಯವು, ಲತೀಫನ ಕಣ್ಣಿಗೆ ಕಟ್ಟಿದಂತಾಗಿತ್ತು. ಅವನ ಮನಸ್ಸಿನಲ್ಲಿ ಅಷ್ಟೊತ್ತಿದ ಚಿತ್ರವಾಗಿತ್ತು. ಮನಸ್ಸಿನ ಆತಂಕವು ಮಿತಿಮೀರಿದಾಗ, ಅಪ್ಪನ ಸಾವಿನ ಚಿತ್ರವೂ ಭೂತ ಕನ್ನಡಿಯಲ್ಲಿ ಕಂಡಂತಾಯಿತು, ಭಯವಾಯಿತು. ಈ ಭಯವು ಏಕೆ ಎನ್ನುವುದು<noinclude></noinclude> c583i2zdvjxzuir9uoresuyhb4kktve 314293 313878 2026-05-01T04:06:10Z Shreesha Sharma 7840 /* Proofread */ 314293 proofread-page text/x-wiki <noinclude><pagequality level="3" user="Shreesha Sharma" /></noinclude>ಮನಮಂಥನ ತನ್ನ ಕಾಲ ಮೇಲೆ ತಾನು ನಿಂತು, ಬಾಳನ್ನು ನಡೆಸುವುದು ಶ್ರೇಯಸ್ಕರ ಎನ್ನುವುದು ಲತೀಫನಿಗೆ ತೋಚಲೇ ಇಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಬಿದ್ದಿದ್ದ. ಎಲ್ಲಾ ಬಡಾ ಬಡಾ ಉಸ್ತಾದರಂತೆ, ಗೂಡೂಮಿಯ್ಯ ಕೂಡ ಐವತ್ತರ ಪ್ರಾಯದಲ್ಲಿ ಹೃದಯದ ಬಳಲಿಕೆಗೆ ಬಲಿಯಾದ. ಒಂದೆರಡು ವರ್ಷಗಳು ಅಪ್ಪನ ಸೇವೆಯನ್ನು, ಮುತುವರ್ಜಿಯಿಂದ ಮತ್ತು ಆದರದಿಂದ, ಲತೀಫ್ ಮನಸ್ಸಾಕ್ಷಿಯಾಗಿ ಮಾಡಿದ. ವಸಿಷ್ಠನಿಗೆ ರೋಗ ಬಂದಿದ್ದರೆ, ಅರುಂಧತಿಯು ಕೂಡ ಅಷ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿರಲಿಲ್ಲವೇನೋ ? ಖುದಾಕಾ ಫಜಲ್ ಒಂದು ಸಂಜೆ ಮುಗಿಯಿತು ನೆಟ್ಟ ಕಣ್ಣು ಬಿರಿಬಿರಿ ಬಿಟ್ಟು, ದೊಡ್ಡ ಉಸಿರನ್ನು ಒಮ್ಮೆ ಘರಘರ ಎಳೆದುಕೊಂಡು, ಗೂಡೂಮಿಯ್ಯ ಅಲ್ಲಾನ ಬಳಿಗೆ ಹೋಗಿಬಿಟ್ಟ. ಇದೆಲ್ಲವನ್ನೂ ಕಣ್ಣಾರೆ ಕಂಡ ಲತೀಫನಿಗೆ ಬಾಳಿನ ತಳಪಾಯವೇ ಸಡಿಲಗೊಂಡು ಬಿದ್ದು ಹೋದಂತಾಯಿತು. ಓದಿದ ವಿದ್ಯಾವಂತ ತರುಣ, ಲತೀಫ್. ಉಣ್ಣುಕ್ಕೆ ತಿನ್ನುಕ್ಕೆ ಬೇಕಾದಷ್ಟನ್ನು ಅಪ್ಪ ಬಿಟ್ಟು ಹೋಗಿದ್ದ. ಉಡುಕ್ಕೆ ಮಡಗುವುದಕ್ಕೆ ಸಾಕಷ್ಟು ಸಂಬಳ ದೊರೆಯುತ್ತಿತ್ತು. ಅಂದಮೇಲೆ ಬಾಳಿ ಬದುಕಲು ಆರ್ಥಿಕ ತೊಂದರೆಗಳೊಂದೂ ಇರಲಿಲ್ಲ. ಎಲ್ಲರೂ ಒಂದು ದಿನ ಅಲ್ಲ ಇನ್ನೊಂದು ದಿನ ಸಾಯಲೇಬೇಕು ; ಅದಕ್ಕಾಗಿ ಅತಿಯಾಗಿ ಕೊರಗುವುದು ಪೆಚ್ಚುತನ ಎಂದು ಲತೀಫನ ವಿಚಾರಪರ ಮನಸ್ಸು ನುಡಿಯುತ್ತಿತ್ತು. ಅಂತಹ ತಂದೆಯು ತೀರಿಕೊಂಡನಲ್ಲಾ ಎನ್ನುವ ಕೊರಗು ಭಾವನಾ ಮನಸ್ಸಿನಲ್ಲಿ ಕುಕ್ಕುತ್ತಿತ್ತು. ಜತೆ ಜತೆಯಾಗಿಯೇ 'ಇನ್ನುಮುಂದೆ ನನಗೆ ಸೂಕ್ತ ಸಲಹೆಯನ್ನು ಕೊಡುವವರಾರು ? ಈಗ ನಾನು ತಬ್ಬಲಿ. ಒಬ್ಬನೇ ಆದೆ. ಒಬ್ಬಂಟಿ ನಾನು' ಎನ್ನುವ ಯೋಚನೆಯೂ ಕಾಡಹತ್ತಿತು. ಅಪ್ಪನ ನೆರಳಾಗಿ ಬೆಳೆದ ಲತೀಫನ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆದು ಅಣಿಗೊಂಡಿರಲಿಲ್ಲ. ಆದಕಾರಣ, ಒಬ್ಬಂಟಿ ನಾನು, ತಬ್ಬಲಿ' ಎನ್ನುವ ಯೋಚನೆಯು ಬಂದಾಗ, ಆ ಯೋಚನೆಯು ಹೊರವಾಗಿ ಬೆಳೆಯುವಂತಾಯಿತು. ಇನ್ನು ಮುಂದೆ ಹೇಗಪ್ಪಾ, ಎನ್ನುವ ಆತಂಕವೂ ಕಾಡಲಾರಂಭಿಸಿತು. ಗೂಡೂಮಿಯ್ಯಾನ ಕೊನೆಯ ದಿನಗಳ ನರಳುವಿಕೆ ಮತ್ತು ಅಂತ್ಯವು, ಲತೀಫನ ಕಣ್ಣಿಗೆ ಕಟ್ಟಿದಂತಾಗಿತ್ತು. ಅವನ ಮನಸ್ಸಿನಲ್ಲಿ ಅಷ್ಟೊತ್ತಿದ ಚಿತ್ರವಾಗಿತ್ತು. ಮನಸ್ಸಿನ ಆತಂಕವು ಮಿತಿಮೀರಿದಾಗ, ಅಪ್ಪನ ಸಾವಿನ ಚಿತ್ರವೂ ಭೂತ ಕನ್ನಡಿಯಲ್ಲಿ ಕಂಡಂತಾಯಿತು, ಭಯವಾಯಿತು. ಈ ಭಯವು ಏಕೆ ಎನ್ನುವುದು<noinclude></noinclude> 674cnx8uqw3th89m8c36aj847rzwc3w ಪುಟ:ಮನಮಂಥನ.pdf/೬೪ 104 62511 313879 131513 2026-04-30T16:55:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313879 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ ಲತೀಫನಿಗೆ ತಿಳಿಯಲೊಲ್ಲದು. ಅಪ್ಪನಂತೆ ನನಗೂ ಹೃದಯದ ಬೇನೆ ಬಂದಿರಬೇಕು; ನಾನೂ ಸಾಯುತ್ತೇನೆ ಎನ್ನುವ ಭಯ. ಹೀಗಾದಾಗ ಮನಸ್ಸಿನಲ್ಲಿದ್ದ ಆತಂಕವು, ತನ್ನ ತೀವ್ರತೆಯನ್ನು ಶಮನಗೊಳಿಸಲು, ಹೃದಯಕ್ಕೆ ವಕ್ರಿಸಿಕೊಂಡಿತು. ಕಚೇರಿಯಲ್ಲಿ ಕುಳಿತಿದ್ದಾಗ, ಆತಂಕವು ಮೆದುಳಿನ ಬುಡದಲ್ಲಿರುವ ಕೇಂದ್ರಗಳಿಗೆ ಪಸರಿಸಿತು. ಹೃದಯಕಾರದ ಕೇಂದ್ರಗಳಿರುವುದೂ ಅಲ್ಲಿಯೇ. ಕಾರಣ ಆತಂಕವು ಹೃದಯದ ವೇಷವನ್ನು ಹಾಕಿಕೊಂಡಿತು. ಕೈ ಕಾಲುಗಳು ಕುಸಿದಂತಾಯಿತು. ಜ್ಞಾನವೇನೂ ಹೋಗಿರಲಿಲ್ಲ. ಮೂರ್ಛಯೇನೂ ಬಡಿದಿರಲಿಲ್ಲ. ಸುತ್ತಲೂ ನಡೆಯುವುದೆಲ್ಲವೂ ತಿಳಿಯುತ್ತಿತ್ತು. ಆದರೆ ಏನೂ ಮಾಡಲಾಗುತ್ತಿರಲಿಲ್ಲ. ಕೇವಲ ಮಾನಸಿಕ ಆತಂಕದಿಂದ ಹೀಗಾಗಿದೆ ; ದೇಹವು ಅಚ್ಚುಕಟ್ಟಾಗಿಯೇ ಇದೆ ; ಎನ್ನುವುದು ಈ ಚಿಹ್ನೆಗಳಿಂದ ಸ್ಪಷ್ಟವಾಗಿತ್ತು. ಮನಸ್ಸಿನ ಈ ತೆರನ ಆತಂಕವು ಕಾಲಕ್ರಮೇಣ ಶಮನವಾಗುತ್ತದೆ. ಅಂದರೆ ಈ ರೀತಿ ಕೈ ಕಾಲು ಕುಸಿದು ಬೀಳುವುದೂ ಕಡಿಮೆಯಾಗುತ್ತದೆ. ಇದು ಏಕೆ ಹೀಗಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಇನ್ನೂ ಬೇಗ ಗುಣವಾಗುತ್ತದೆ. ಏಕೆಂದರೆ ಭಯವು ಕಡಿಮೆಯಾಗುವುದರಿಂದ, ಮಡದಿ ಮಕ್ಕಳು ಆದಮೇಲೆ, ಗುಡೂಮಿಯ್ಯಾನ ನೆನಪು ಮಾಸುತ್ತ ಹೋಗುತ್ತದೆ. ಮಡದಿಮಕ್ಕಳು ನನ್ನ ಕಷ್ಟಕ್ಕೆ ಆಗುತ್ತಾರೆ ಎನ್ನುವ ಕಲ್ಪನೆಯು ಬೇರೂರುತ್ತದೆ. ಆಗ ಒಬ್ಬಂಟಿ, ತಬ್ಬಲಿ, ಎನ್ನುವ ಭಯವೂ ಕಡಿಮೆಯಾಗುತ್ತದೆ. ಲತೀಫನ ಆತಂಕದ ಪ್ರದರ್ಶನದಲ್ಲಿ, ಇನ್ನೊಂದು ಮಾನಸಿಕ ಬೇನೆಯಾದ ಹಿಸ್ಟಿರಿಯಾದ ಛಾಯೆಯೂ ಜತೆಗೂಡಿಕೊಂಡಿದೆ. ಎರಡು ಮೂರು ತೆರನ ಮಾನಸಿಕ ಬೇನೆಗಳು, ಒಂದಿಷ್ಟು ಒಂದಷ್ಟು ಕೂಡಿಕೊಳ್ಳುವುದು, ಮಾನಸಿಕ ಬೇನೆಗಳಲ್ಲಿ ಸರ್ವೆಸಾಮಾನ್ಯ. ೩. ಅಂತರಂಗದ ಆತಂಕ “ಆರೇಳು ದಿನಗಳಿಂದಲೂ ನಿದೇನೆ ಮಾಡುಲ್ಲ. ಇದಕ್ಕೆ ಮುಂಚೆ ಮಧ್ಯಾಹ್ನ ಊಟವಾದ ಮೇಲೆ ಒಂದು ಗಂಟೆ ಗೊರಕೆ ಹೊಡೆಯುತ್ತ ಗಡದ್ದು ನಿದ್ರೆ ಮಾಡುತ್ತಿದ್ದರು. ರಾತ್ರಿ ಊಟ ಮಾಡಿ ರೇಡಿಯೋ ಕೇಳಿ ಮುಗಿಸಿ, ಆ ಮಾತು ಈ ಮಾತು ಆಡ್ತಾ ಮಲಗಿದರೆ, ಬೆಳಗಿನ ತನಕ ಪಟಾಕಿ ಹೊಡೆದರೂ ಏಳುತ್ತಿರಲಿಲ್ಲ. ಅಂತಹವರು ಈ ವಾರದಿಂದ, ಮಧ್ಯಾಹ್ನ ಉಂಡು ಮಲಗುತ್ತಾರೆ. ಆದರೆ ಒಂದೈದು ನಿಮಿಷದಲ್ಲಿಯೇ, ನಿದ್ರೆ ಹತ್ತಿದ್ದವರು ಛಕ್ಕನೆ ಎದ್ದು 'ಲೇ, ಲೇ ಎದೆಗೂಡು ಯಾಕೋ ತುಡಿಯುತ್ತಿದೆ' ಎಂದು ಕಿರಿಚುತ್ತಾ ಎದ್ದು ಬಿಡುತ್ತಾರೆ.<noinclude></noinclude> ev8hi974gi2ujmz244vm7e7oacglp13 314294 313879 2026-05-01T04:08:47Z Shreesha Sharma 7840 /* Proofread */ 314294 proofread-page text/x-wiki <noinclude><pagequality level="3" user="Shreesha Sharma" /></noinclude>ఆకంఠ ಲತೀಫನಿಗೆ ತಿಳಿಯಲೊಲ್ಲದು. ಅಪ್ಪನಂತೆ ನನಗೂ ಹೃದಯದ ಬೇನೆ ಬಂದಿರಬೇಕು; ನಾನೂ ಸಾಯುತ್ತೇನೆ ಎನ್ನುವ ಭಯ. ಹೀಗಾದಾಗ ಮನಸ್ಸಿನಲ್ಲಿದ್ದ ಆತಂಕವು, ತನ್ನ ತೀವ್ರತೆಯನ್ನು ಶಮನಗೊಳಿಸಲು, ಹೃದಯಕ್ಕೆ ವಕ್ರಿಸಿಕೊಂಡಿತು. ಕಚೇರಿಯಲ್ಲಿ ಕುಳಿತಿದ್ದಾಗ, ಆತಂಕವು ಮೆದುಳಿನ ಬುಡದಲ್ಲಿರುವ ಕೇಂದ್ರಗಳಿಗೆ ಪಸರಿಸಿತು. ಹೃದಯಕಾರದ ಕೇಂದ್ರಗಳಿರುವುದೂ ಅಲ್ಲಿಯೇ. ಕಾರಣ ಆತಂಕವು ಹೃದಯದ ವೇಷವನ್ನು ಹಾಕಿಕೊಂಡಿತು. ಕೈ ಕಾಲುಗಳು ಕುಸಿದಂತಾಯಿತು. ಜ್ಞಾನವೇನೂ ಹೋಗಿರಲಿಲ್ಲ. ಮೂರ್ಛಯೇನೂ ಬಡಿದಿರಲಿಲ್ಲ. ಸುತ್ತಲೂ ನಡೆಯುವುದೆಲ್ಲವೂ ತಿಳಿಯುತ್ತಿತ್ತು. ಆದರೆ ಏನೂ ಮಾಡಲಾಗುತ್ತಿರಲಿಲ್ಲ. ಕೇವಲ ಮಾನಸಿಕ ಆತಂಕದಿಂದ ಹೀಗಾಗಿದೆ ; ದೇಹವು ಅಚ್ಚುಕಟ್ಟಾಗಿಯೇ ಇದೆ ; ಎನ್ನುವುದು ಈ ಚಿಹ್ನೆಗಳಿಂದ ಸ್ಪಷ್ಟವಾಗಿತ್ತು . ಮನಸ್ಸಿನ ಈ ತೆರನ ಆತಂಕವು ಕಾಲಕ್ರಮೇಣ ಶಮನವಾಗುತ್ತದೆ. ಅಂದರೆ ಈ ರೀತಿ ಕೈ ಕಾಲು ಕುಸಿದು ಬೀಳುವುದೂ ಕಡಿಮೆಯಾಗುತ್ತದೆ. ಇದು ಏಕೆ ಹೀಗಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಇನ್ನೂ ಬೇಗ ಗುಣವಾಗುತ್ತದೆ. ಏಕೆಂದರೆ ಭಯವು ಕಡಿಮೆಯಾಗುವುದರಿಂದ, ಮಡದಿ ಮಕ್ಕಳು ಆದಮೇಲೆ, ಗುಡೂಮಿಯ್ಯಾನ ನೆನಪು ಮಾಸುತ್ತ ಹೋಗುತ್ತದೆ. ಮಡದಿಮಕ್ಕಳು ನನ್ನ ಕಷ್ಟಕ್ಕೆ ಆಗುತ್ತಾರೆ ಎನ್ನುವ ಕಲ್ಪನೆಯು ಬೇರೂರುತ್ತದೆ. ಆಗ ಒಬ್ಬಂಟಿ, ತಬ್ಬಲಿ, ಎನ್ನುವ ಭಯವೂ ಕಡಿಮೆಯಾಗುತ್ತದೆ. ಲತೀಫನ ಆತಂಕದ ಪ್ರದರ್ಶನದಲ್ಲಿ, ಇನ್ನೊಂದು ಮಾನಸಿಕ ಬೇನೆಯಾದ ಹಿಸ್ಟಿರಿಯಾದ ಛಾಯೆಯೂ ಜತೆಗೂಡಿಕೊಂಡಿದೆ. ಎರಡು ಮೂರು ತೆರನ ಮಾನಸಿಕ ಬೇನೆಗಳು, ಒಂದಿಷ್ಟು ಒಂದಷ್ಟು ಕೂಡಿಕೊಳ್ಳುವುದು, ಮಾನಸಿಕ ಬೇನೆಗಳಲ್ಲಿ ಸರ್ವೆಸಾಮಾನ್ಯ. '''೩. ಅಂತರಂಗದ ಆತಂಕ''' “ಆರೇಳು ದಿನಗಳಿಂದಲೂ ನಿದೇನೆ ಮಾಡುಲ್ಲ. ಇದಕ್ಕೆ ಮುಂಚೆ ಮಧ್ಯಾಹ್ನ ಊಟವಾದ ಮೇಲೆ ಒಂದು ಗಂಟೆ ಗೊರಕೆ ಹೊಡೆಯುತ್ತ ಗಡದ್ದು ನಿದ್ರೆ ಮಾಡುತ್ತಿದ್ದರು. ರಾತ್ರಿ ಊಟ ಮಾಡಿ ರೇಡಿಯೋ ಕೇಳಿ ಮುಗಿಸಿ, ಆ ಮಾತು ಈ ಮಾತು ಆಡ್ತಾ ಮಲಗಿದರೆ, ಬೆಳಗಿನ ತನಕ ಪಟಾಕಿ ಹೊಡೆದರೂ ಏಳುತ್ತಿರಲಿಲ್ಲ. ಅಂತಹವರು ಈ ವಾರದಿಂದ, ಮಧ್ಯಾಹ್ನ ಉಂಡು ಮಲಗುತ್ತಾರೆ. ಆದರೆ ಒಂದೈದು ನಿಮಿಷದಲ್ಲಿಯೇ, ನಿದ್ರೆ ಹತ್ತಿದ್ದವರು ಛಕ್ಕನೆ ಎದ್ದು 'ಲೇ, ಲೇ ಎದೆಗೂಡು ಯಾಕೋ ತುಡಿಯುತ್ತಿದೆ' ಎಂದು ಕಿರಿಚುತ್ತಾ ಎದ್ದು ಬಿಡುತ್ತಾರೆ.<noinclude></noinclude> sziwuc95n2m2yusdtze6ka7tyapfqzt ಪುಟ:ಮನಮಂಥನ.pdf/೬೫ 104 62512 313880 131514 2026-04-30T16:55:34Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313880 proofread-page text/x-wiki <noinclude><pagequality level="1" user="Shreesha Sharma" /></noinclude>간 ಮನಮಂಥನ ಹತ್ತು ಹದಿನೈದು ನಿಮಿಷಗಳಲ್ಲಿ, ಈಗ ಸ್ವಲ್ಪ ಸಮಾಧಾನಕ್ಕೆ ಬಂದಿದೆ ಎನ್ನುತ್ತಾರೆ. ತಿರುಗಿ ಮಲಗುತ್ತಾರೆ, ಆದರೆ ಹಾಸಿಗೆಯಲ್ಲಿ ಹೊರಳಾಡುತ್ತಾ ಇರುತ್ತಾರೆಯೇ ವಿನಹಾ ನಿದ್ರೆಯೇ ಬರುಲ್ಲ. ರಾತ್ರಿಯಲ್ಲನಕ ಮೂರು ನಾಲ್ಕು ಬಾರಿ ಹೀಗೇ ಹೇಳುತ್ತಾರೆ. ಅರ್ಧ ಗಂಟೆ ಒಂದು ಗಂಟೆ ಒದ್ದಾಡಿದ ಮೇಲೆ ಜೊಂಪು ಹತ್ತುತ್ತೆ. ಒಂದೆರಡು ದಿನಗಳಲ್ಲಿ ಸರಿ ಹೋಗುತ್ತೆ ಅಂತಾರೆ. ಆದರೆ ದಿನದಿನಕ್ಕೂ ನಿದ್ರೆ ಕಡಿಮೆಯಾಗುವುದರ ಜೊತೆಗೆ ತುಂಬಾ ಗಾಬರಿಯಾದವರಂತೆಯೂ ಆಡ್ತಾರೆ. ನಿನ್ನೆ ಬೈಂದೂರಿನ ಸಂತೆ. ವಾರ ವಾರವೂ ಅಲ್ಲಿಗೆ ಹೋಗಿ, ಹತ್ತಿಪ್ಪತ್ತು ಲಾರಿ ದಿನಸಿಯನ್ನು ಕೊಂಡು ತರುವ ಮಾಮೂಲು, ಇವರದು. ಅದೇ ವ್ಯಾಪಾರ. ಈ ಸರ್ತಿ ನಾನು ಹೋಗುಲ್ಲ ; ಅಲ್ಲೇನಾದರೂ ಕಾಯಿಲೆ ಬಿದ್ದರೆ ? ಮತ್ತೆ ಲಾರಿಯಲ್ಲೇ ಹಿಂತಿರುಗಿ ಬರಬೇಕು. ಅಂತಹ ಕಠಿಣ ಪ್ರಯಾಣ ಈಗ ನನ್ನಿಂದ ಸಾಧ್ಯವಿಲ್ಲ ; ಎಂದು ಹೇಳಿ ವ್ಯಾಪಾರಕ್ಕೆ ಹೋಗಲೇ ಇಲ್ಲ. ಸಂತೆಗೆ ಹೋಗುವುದನ್ನು ಹಿಂದೆಂದೂ ಇವರು ತಪ್ಪಿಸಿಕೊಂಡವರಲ್ಲ. ಅದಕ್ಕೇ ನನಗೂ ಗಾಬರಿಯಾಯಿತು. ಹಠ ಹಿಡಿದು ಕರೆದುಕೊಂಡು ಬಂದೆ, ಸ್ವಲ್ಪ ಪರೀಕ್ಷೆ ಮಾಡಿ ನೋಡಿ. ಎಂದು ವೆಂಕಮ್ಮ, ಗಂಡನನ್ನು ಡಾಕ್ಟರೆದುರಿಗೆ ಕೂರಿಸಿ ಹೇಳಿದಳು. ಸುಮಾರು ವರ್ಷಗಳ ಪರಿಚಯ. ಡಾಕ್ಟರ ಹತ್ತಿರ ಸದರ ಹೆಚ್ಚು ವಿಶ್ವಾಸವೂ ಉಂಟು ; ಸಂಕೋಚವೇನೂ ಇರಲಿಲ್ಲ. 'ನಿನಗೇನು ಬಂತೋ ಚಿನ್ನಯ್ಯ ! ಗರಡಿ ಮನೆಗೆ ಹೋಗಿ ಬರೋನು, ನೀನು. ಪಟ್ಟಾಗಿ ತಿಂದು ಪಗದನ್ನೂ ನಿದ್ರೆ ಮಾಡೋನು. ನಿಂಗ್ಯಾಕೆ ಹೀಗಾಯಿತು? ಹೆರಿಗೆಯ ಆಸ್ಪತ್ರೆಗೆ ಹೆಂಡತಿಯನ್ನು ಮರುಚಲ ಬಸುರಿಗೆ ಕರೆದುಕೊಂಡು ಹೋದಾಗಲೂ, ನೀವು ನೋಡಿಕೊಳ್ಳಿ ಡಾಕ್ಟರೇ ! ಸಂತೆ ವ್ಯಾಪಾರಕ್ಕೆ ಹೋಗಲೇಬೇಕು, ಎಂದು ಹೊರಟುಹೋದ ಧೀರ, ನೀನು, ವ್ಯಾಪಾರ ಸಂಪಾದನೆ ಅಂದರೆ ಅಷ್ಟು ಮೋಜು, ನಿನಗೆ, ಅಂತಹ ಜುಗ್ಗ ; ಸಂತೆಗೆ ಹೋಗಲಿಲ್ಲ ಎಂದರೆ, ಏನೋ ಮಹತ್ತಿನದಾಗಿರಬೇಕು. ಏನಾಗುತ್ತೆ ಹೇಳು ; ವಿವರವಾಗಿ ಹೇಳು, ಸಂಕೋಚ ಪಡಬೇಡ' ಎಂದರು ಡಾಕ್ಟರು. ಮಂಡೀ ವ್ಯಾಪಾರವನ್ನು ಭಾರೀ ಪ್ರಮಾಣದಲ್ಲಿ ಮಾಡುವವರಿಗೆ, ಎಂತಹ ಸಂಕೋಚವೂ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಮದುವೆಯಾದ ಹೆಂಡತಿಯ ಎದುರಿಗೆ ಹೇಳಿಕೊಳ್ಳಲು ವಾಮಾನಿಕೆ ಇರಬಹುದು. ಬೈಂದೂರಿನ ಸಂತೆಯಲ್ಲಿ ಸೀರೆಯನ್ನು ಯಾರಾದರೂ ಹರವು ಹಾಕಿದ್ದರೆ ; ಆದಕಾರಣ ಒಳಕೊಠಡಿಗೆ ಕರೆದು ಕೊಂಡು ಹೋದೆ, ಈಗ ಹೇಳು ಎಂದೆ.<noinclude></noinclude> 52u9q6g42wdzxrt0qd778vpf447h2m6 314295 313880 2026-05-01T04:09:21Z Shreesha Sharma 7840 /* Proofread */ 314295 proofread-page text/x-wiki <noinclude><pagequality level="3" user="Shreesha Sharma" /></noinclude>간 ಮನಮಂಥನ ಹತ್ತು ಹದಿನೈದು ನಿಮಿಷಗಳಲ್ಲಿ, ಈಗ ಸ್ವಲ್ಪ ಸಮಾಧಾನಕ್ಕೆ ಬಂದಿದೆ ಎನ್ನುತ್ತಾರೆ. ತಿರುಗಿ ಮಲಗುತ್ತಾರೆ, ಆದರೆ ಹಾಸಿಗೆಯಲ್ಲಿ ಹೊರಳಾಡುತ್ತಾ ಇರುತ್ತಾರೆಯೇ ವಿನಹಾ ನಿದ್ರೆಯೇ ಬರುಲ್ಲ. ರಾತ್ರಿಯಲ್ಲನಕ ಮೂರು ನಾಲ್ಕು ಬಾರಿ ಹೀಗೇ ಹೇಳುತ್ತಾರೆ. ಅರ್ಧ ಗಂಟೆ ಒಂದು ಗಂಟೆ ಒದ್ದಾಡಿದ ಮೇಲೆ ಜೊಂಪು ಹತ್ತುತ್ತೆ. ಒಂದೆರಡು ದಿನಗಳಲ್ಲಿ ಸರಿ ಹೋಗುತ್ತೆ ಅಂತಾರೆ. ಆದರೆ ದಿನದಿನಕ್ಕೂ ನಿದ್ರೆ ಕಡಿಮೆಯಾಗುವುದರ ಜೊತೆಗೆ ತುಂಬಾ ಗಾಬರಿಯಾದವರಂತೆಯೂ ಆಡ್ತಾರೆ. ನಿನ್ನೆ ಬೈಂದೂರಿನ ಸಂತೆ. ವಾರ ವಾರವೂ ಅಲ್ಲಿಗೆ ಹೋಗಿ, ಹತ್ತಿಪ್ಪತ್ತು ಲಾರಿ ದಿನಸಿಯನ್ನು ಕೊಂಡು ತರುವ ಮಾಮೂಲು, ಇವರದು. ಅದೇ ವ್ಯಾಪಾರ. ಈ ಸರ್ತಿ ನಾನು ಹೋಗುಲ್ಲ ; ಅಲ್ಲೇನಾದರೂ ಕಾಯಿಲೆ ಬಿದ್ದರೆ ? ಮತ್ತೆ ಲಾರಿಯಲ್ಲೇ ಹಿಂತಿರುಗಿ ಬರಬೇಕು. ಅಂತಹ ಕಠಿಣ ಪ್ರಯಾಣ ಈಗ ನನ್ನಿಂದ ಸಾಧ್ಯವಿಲ್ಲ ; ಎಂದು ಹೇಳಿ ವ್ಯಾಪಾರಕ್ಕೆ ಹೋಗಲೇ ಇಲ್ಲ. ಸಂತೆಗೆ ಹೋಗುವುದನ್ನು ಹಿಂದೆಂದೂ ಇವರು ತಪ್ಪಿಸಿಕೊಂಡವರಲ್ಲ. ಅದಕ್ಕೇ ನನಗೂ ಗಾಬರಿಯಾಯಿತು. ಹಠ ಹಿಡಿದು ಕರೆದುಕೊಂಡು ಬಂದೆ, ಸ್ವಲ್ಪ ಪರೀಕ್ಷೆ ಮಾಡಿ ನೋಡಿ. ಎಂದು ವೆಂಕಮ್ಮ, ಗಂಡನನ್ನು ಡಾಕ್ಟರೆದುರಿಗೆ ಕೂರಿಸಿ ಹೇಳಿದಳು. ಸುಮಾರು ವರ್ಷಗಳ ಪರಿಚಯ. ಡಾಕ್ಟರ ಹತ್ತಿರ ಸದರ ಹೆಚ್ಚು ವಿಶ್ವಾಸವೂ ಉಂಟು ; ಸಂಕೋಚವೇನೂ ಇರಲಿಲ್ಲ. 'ನಿನಗೇನು ಬಂತೋ ಚಿನ್ನಯ್ಯ ! ಗರಡಿ ಮನೆಗೆ ಹೋಗಿ ಬರೋನು, ನೀನು. ಪಟ್ಟಾಗಿ ತಿಂದು ಪಗದನ್ನೂ ನಿದ್ರೆ ಮಾಡೋನು. ನಿಂಗ್ಯಾಕೆ ಹೀಗಾಯಿತು? ಹೆರಿಗೆಯ ಆಸ್ಪತ್ರೆಗೆ ಹೆಂಡತಿಯನ್ನು ಮರುಚಲ ಬಸುರಿಗೆ ಕರೆದುಕೊಂಡು ಹೋದಾಗಲೂ, ನೀವು ನೋಡಿಕೊಳ್ಳಿ ಡಾಕ್ಟರೇ ! ಸಂತೆ ವ್ಯಾಪಾರಕ್ಕೆ ಹೋಗಲೇಬೇಕು, ಎಂದು ಹೊರಟುಹೋದ ಧೀರ, ನೀನು, ವ್ಯಾಪಾರ ಸಂಪಾದನೆ ಅಂದರೆ ಅಷ್ಟು ಮೋಜು, ನಿನಗೆ, ಅಂತಹ ಜುಗ್ಗ ; ಸಂತೆಗೆ ಹೋಗಲಿಲ್ಲ ಎಂದರೆ, ಏನೋ ಮಹತ್ತಿನದಾಗಿರಬೇಕು. ಏನಾಗುತ್ತೆ ಹೇಳು ; ವಿವರವಾಗಿ ಹೇಳು, ಸಂಕೋಚ ಪಡಬೇಡ' ಎಂದರು ಡಾಕ್ಟರು. ಮಂಡೀ ವ್ಯಾಪಾರವನ್ನು ಭಾರೀ ಪ್ರಮಾಣದಲ್ಲಿ ಮಾಡುವವರಿಗೆ, ಎಂತಹ ಸಂಕೋಚವೂ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಮದುವೆಯಾದ ಹೆಂಡತಿಯ ಎದುರಿಗೆ ಹೇಳಿಕೊಳ್ಳಲು ವಾಮಾನಿಕೆ ಇರಬಹುದು. ಬೈಂದೂರಿನ ಸಂತೆಯಲ್ಲಿ ಸೀರೆಯನ್ನು ಯಾರಾದರೂ ಹರವು ಹಾಕಿದ್ದರೆ ; ಆದಕಾರಣ ಒಳಕೊಠಡಿಗೆ ಕರೆದು ಕೊಂಡು ಹೋದೆ, ಈಗ ಹೇಳು ಎಂದೆ.<noinclude></noinclude> giap254yrzf5zjpy65c2np4l293cgw7 ಪುಟ:ಮನಮಂಥನ.pdf/೬೬ 104 62513 313881 131515 2026-04-30T16:55:45Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313881 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 82 'ಅಂತಹ ಘೋರವೇನೂ ಇಲ್ಲ, ಡಾಕ್ಟರೇ ! ಹಸಿವಾಗುತ್ತೆ, ಚೆನ್ನಾಗಿ ತಿಂತೀನಿ; ಜೀರ್ಣ ಆಗುತ್ತೆ. ಝಕಾಯಿಸಿಕೊಂಡು ಬರುತ್ತೆ, ನಿದ್ರೆ, ಆದರೆ ಕಣ್ಣು ಮುಚ್ಚಿದ ಸ್ವಲ್ಪ ಹೊತ್ತಿನಲ್ಲಿ ಎದೆಗೂಡಿನ ಮಧ್ಯದ ಮೂಲೆಯಲ್ಲಿ ಏನೋ ತಿವಿದಂತಾಗುತ್ತದೆ. ಆಗ ಎದೆಗೂಡು ತುಡಿದಂತಾಗುತ್ತದೆ. ಎಲ್ಲಾ ಒಂದರಕ್ಷಣ. ಅಷ್ಟೇ ! ಎಚ್ಚರವಾಗಿ ಬಿಡುತ್ತೆ. ನಂತರ ಏನೂ ಇರುವುದಿಲ್ಲ. ಆದರೆ ತುಂಬಾ ಗಾಬರಿಯಾಗುತ್ತದೆ. ಸಿಕ್ಕಾಪಟ್ಟೆ ಭಯವಾಗುತ್ತದೆ. ಸಾವಿನ ಭಯವಲ್ಲ ; ನೋವಿನ ಭಯವಲ್ಲ ; ಹೇಳಲಸಾಧ್ಯವಾದ ಎಂತದೋ ಕರಾಳಭಯ. ಆಮೇಲೆ ಎಷ್ಟು ಪ್ರಯಾಸಪಟ್ಟರೂ ಕಣ್ಣುರೆಪ್ಪೆ ಮುಚ್ಚುವುದಕ್ಕಾಗುವುದಿಲ್ಲ' ಎಂದು, ಕಾತರ ತುಂಬಿದ ಧ್ವನಿಯಲ್ಲಿ ಹೇಳಿದ. 'ಎದೆ ಗೂಡು ತುಡಿಯುತ್ತದೆ ಅಂದರೆ ಏನಪ್ಪಾ ? ಈ ತನಕ ಈ ಮಾತನ್ನು ಕೇಳಿಯೇ ಇಲ್ಲ. ಹಾಗಂದರೇನು ? ವಿವರವಾಗಿ ತಿಳಿಸು' ಎಂದೆ. 'ಹೇಗೆ ಅಂತ ವಿವರಿಸಲಿ ; ನೋವಲ್ಲ. ಅದು, ನವೆಯೂ ಅಲ್ಲ. ಆಗಬಾರದ್ದು ಏನೋ ಆಗ್ತಾ ಇದೆ ಎಂಬ ಹೆದರಿಕೆಯಾಗುತ್ತೆ. ಬ್ಲಡ್ ಪ್ರೆಷರ್ ಹೆಚ್ಚಾದರೆ ಹೀಗೇನಾದರೂ ಆಗುತ್ತೆ' ಎಂದು ಕೇಳಿದ. ಕಾತರದ ಗೆರೆಗಳು ಅವನ ಮುಖದ ಮೇಲೆ ರಂಗೋಲಿ ಹಾಕಿದ್ದುವು. ತುಂಬಾ ನರಳುತಿದ್ದಾನೆ. ಅಸ್ಪಷ್ಟವಾದ ಅನುಭವಗಳನ್ನು ಮಾತುಗಳಲ್ಲಿ ವಿವರಿಸಲು ಅಶಕ್ತನಾಗಿದ್ದಾನೆ. ಆದುದರಿಂದ ಎದೆ ತುಡಿಯುತ್ತದೆ ಎಂದು ಹೇಳಿದ್ದಾನೆ, ಎಂದಂದುಕೊಂಡೆ. ಆದರೆ ಬ್ಲಡ್ ಪ್ರೆಷರಿನ ಮಾತನ್ನು ಏತಕ್ಕೆ ಎತ್ತಿದ ? 'ಬ್ಲಡ್ ಪ್ರೆಷರ್ ಹೆಚ್ಚಾಗಿರಬಹುದು ಎಂದು ಯಾಕೆ ಅನುಮಾನ ಬಂತು' ? ಎಂದೆ. 'ಅಂತಹ ಅನುಮಾನವೇನೂ ಇಲ್ಲ. ನನ್ನ ವಯಸ್ಸಿನ ಸ್ನೇಹಿತನೊಬ್ಬ ಆರೋಗ್ಯವಾಗಿಯೇ ಇದ್ದ. ವಿಮೆ ಮಾಡಿಸಿದ. ವೈದ್ಯ ಪರೀಕ್ಷೆಯಾದಾಗ, ಬ್ಲಡ್‌ಪ್ರೆಷರ್ ಹೆಚ್ಚಾಗಿದೆ. ವಿಮೆ ಇಳಿಸುಲ್ಲ ಅಂದರು. ನನಗೂ ಹಾಗೇನಾದರೂ ಆಗಿರಬಹುದೇ ಅಂತ ಅನುಮಾನ ಬಂತು' ಎಂದ. ಬ್ಲಡ್ ಪ್ರೆಷರ್' ಎಂದರೇನು ? ದೇಹದ ಮೂಲೆ ಮೂಲೆಗಳಿಗೂ ಸಾಕಷ್ಟು ರಕ್ತವನ್ನು ಸರಬರಾಜು ಮಾಡಬೇಕಾದರೆ, ಹೃದಯವು ಸಾಮಾನ್ಯವಾಗಿ ೧೨೦ರ ಪ್ರಮಾಣದ ಪ್ರಷರನ್ನು ಉತ್ಪಾದಿಸುತ್ತದೆ. ಕೋಪ, ಕಾತರ ಇತ್ಯಾದಿ ಕಾರಣಗಳಿಂದ ೧೪೦–೧೫೦ರಷ್ಟು ಇರಬಹುದು. ಆದಾಕ್ಷಣ ಅದು ಬ್ಲಡ್‌ಪ್ರೆಷರ್ ಬೇನೆ ಎನಿಸಿಕೊಳ್ಳುವುದಿಲ್ಲ. ರಕ್ತದ ಸರಬರಾಜು ದೇಹದಲ್ಲೆಲ್ಲಾ ಅಣಿಯಾಗಿ ಆಗುವುದಕ್ಕೆ ಎಷ್ಟು ಪ್ರೆಷರಿನ ಅಗತ್ಯವಿದೆಯೋ, ಅಷ್ಟನ್ನು ದೇಹದ ಸಹಜ<noinclude></noinclude> e5x7xxdtmbkaqhy8m0amhcb3pejpxmt 314296 313881 2026-05-01T04:09:52Z Shreesha Sharma 7840 /* Proofread */ 314296 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ 82 'ಅಂತಹ ಘೋರವೇನೂ ಇಲ್ಲ, ಡಾಕ್ಟರೇ ! ಹಸಿವಾಗುತ್ತೆ, ಚೆನ್ನಾಗಿ ತಿಂತೀನಿ; ಜೀರ್ಣ ಆಗುತ್ತೆ. ಝಕಾಯಿಸಿಕೊಂಡು ಬರುತ್ತೆ, ನಿದ್ರೆ, ಆದರೆ ಕಣ್ಣು ಮುಚ್ಚಿದ ಸ್ವಲ್ಪ ಹೊತ್ತಿನಲ್ಲಿ ಎದೆಗೂಡಿನ ಮಧ್ಯದ ಮೂಲೆಯಲ್ಲಿ ಏನೋ ತಿವಿದಂತಾಗುತ್ತದೆ. ಆಗ ಎದೆಗೂಡು ತುಡಿದಂತಾಗುತ್ತದೆ. ಎಲ್ಲಾ ಒಂದರಕ್ಷಣ. ಅಷ್ಟೇ ! ಎಚ್ಚರವಾಗಿ ಬಿಡುತ್ತೆ. ನಂತರ ಏನೂ ಇರುವುದಿಲ್ಲ. ಆದರೆ ತುಂಬಾ ಗಾಬರಿಯಾಗುತ್ತದೆ. ಸಿಕ್ಕಾಪಟ್ಟೆ ಭಯವಾಗುತ್ತದೆ. ಸಾವಿನ ಭಯವಲ್ಲ ; ನೋವಿನ ಭಯವಲ್ಲ ; ಹೇಳಲಸಾಧ್ಯವಾದ ಎಂತದೋ ಕರಾಳಭಯ. ಆಮೇಲೆ ಎಷ್ಟು ಪ್ರಯಾಸಪಟ್ಟರೂ ಕಣ್ಣುರೆಪ್ಪೆ ಮುಚ್ಚುವುದಕ್ಕಾಗುವುದಿಲ್ಲ' ಎಂದು, ಕಾತರ ತುಂಬಿದ ಧ್ವನಿಯಲ್ಲಿ ಹೇಳಿದ. 'ಎದೆ ಗೂಡು ತುಡಿಯುತ್ತದೆ ಅಂದರೆ ಏನಪ್ಪಾ ? ಈ ತನಕ ಈ ಮಾತನ್ನು ಕೇಳಿಯೇ ಇಲ್ಲ. ಹಾಗಂದರೇನು ? ವಿವರವಾಗಿ ತಿಳಿಸು' ಎಂದೆ. 'ಹೇಗೆ ಅಂತ ವಿವರಿಸಲಿ ; ನೋವಲ್ಲ. ಅದು, ನವೆಯೂ ಅಲ್ಲ. ಆಗಬಾರದ್ದು ಏನೋ ಆಗ್ತಾ ಇದೆ ಎಂಬ ಹೆದರಿಕೆಯಾಗುತ್ತೆ. ಬ್ಲಡ್ ಪ್ರೆಷರ್ ಹೆಚ್ಚಾದರೆ ಹೀಗೇನಾದರೂ ಆಗುತ್ತೆ' ಎಂದು ಕೇಳಿದ. ಕಾತರದ ಗೆರೆಗಳು ಅವನ ಮುಖದ ಮೇಲೆ ರಂಗೋಲಿ ಹಾಕಿದ್ದುವು. ತುಂಬಾ ನರಳುತಿದ್ದಾನೆ. ಅಸ್ಪಷ್ಟವಾದ ಅನುಭವಗಳನ್ನು ಮಾತುಗಳಲ್ಲಿ ವಿವರಿಸಲು ಅಶಕ್ತನಾಗಿದ್ದಾನೆ. ಆದುದರಿಂದ ಎದೆ ತುಡಿಯುತ್ತದೆ ಎಂದು ಹೇಳಿದ್ದಾನೆ, ಎಂದಂದುಕೊಂಡೆ. ಆದರೆ ಬ್ಲಡ್ ಪ್ರೆಷರಿನ ಮಾತನ್ನು ಏತಕ್ಕೆ ಎತ್ತಿದ ? 'ಬ್ಲಡ್ ಪ್ರೆಷರ್ ಹೆಚ್ಚಾಗಿರಬಹುದು ಎಂದು ಯಾಕೆ ಅನುಮಾನ ಬಂತು' ? ಎಂದೆ. 'ಅಂತಹ ಅನುಮಾನವೇನೂ ಇಲ್ಲ. ನನ್ನ ವಯಸ್ಸಿನ ಸ್ನೇಹಿತನೊಬ್ಬ ಆರೋಗ್ಯವಾಗಿಯೇ ಇದ್ದ. ವಿಮೆ ಮಾಡಿಸಿದ. ವೈದ್ಯ ಪರೀಕ್ಷೆಯಾದಾಗ, ಬ್ಲಡ್‌ಪ್ರೆಷರ್ ಹೆಚ್ಚಾಗಿದೆ. ವಿಮೆ ಇಳಿಸುಲ್ಲ ಅಂದರು. ನನಗೂ ಹಾಗೇನಾದರೂ ಆಗಿರಬಹುದೇ ಅಂತ ಅನುಮಾನ ಬಂತು' ಎಂದ. ಬ್ಲಡ್ ಪ್ರೆಷರ್' ಎಂದರೇನು ? ದೇಹದ ಮೂಲೆ ಮೂಲೆಗಳಿಗೂ ಸಾಕಷ್ಟು ರಕ್ತವನ್ನು ಸರಬರಾಜು ಮಾಡಬೇಕಾದರೆ, ಹೃದಯವು ಸಾಮಾನ್ಯವಾಗಿ ೧೨೦ರ ಪ್ರಮಾಣದ ಪ್ರಷರನ್ನು ಉತ್ಪಾದಿಸುತ್ತದೆ. ಕೋಪ, ಕಾತರ ಇತ್ಯಾದಿ ಕಾರಣಗಳಿಂದ ೧೪೦–೧೫೦ರಷ್ಟು ಇರಬಹುದು. ಆದಾಕ್ಷಣ ಅದು ಬ್ಲಡ್‌ಪ್ರೆಷರ್ ಬೇನೆ ಎನಿಸಿಕೊಳ್ಳುವುದಿಲ್ಲ. ರಕ್ತದ ಸರಬರಾಜು ದೇಹದಲ್ಲೆಲ್ಲಾ ಅಣಿಯಾಗಿ ಆಗುವುದಕ್ಕೆ ಎಷ್ಟು ಪ್ರೆಷರಿನ ಅಗತ್ಯವಿದೆಯೋ, ಅಷ್ಟನ್ನು ದೇಹದ ಸಹಜ<noinclude></noinclude> t8dys4rd1cwl3wh4j58oi0d8q3sawi9 ಪುಟ:ಮನಮಂಥನ.pdf/೬೭ 104 62514 313882 131516 2026-04-30T16:55:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313882 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಜಾಣತನವು ಉತ್ಪಾದಿಸುತ್ತದೆ. ಅನಗತ್ಯವಾದ ಪ್ರೆಷರನ್ನು ಉತ್ಪಾದಿಸುವುದೇ ಇಲ್ಲ. ವ್ಯಕ್ತಿಯ ತೋರ ಮನಸ್ಸು ಬ್ಲಡ್‌ಪ್ರೆಷರಿನ ಹತೋಟಿಯಲ್ಲಿ ನೇರ ಪಾತ್ರವನ್ನು ವಹಿಸುವುದೇ ಇಲ್ಲ. ಆದರೆ ಬ್ಲಡ್ ಪ್ರೆಷರ್ ಏರಿದೆ, ಅಥವಾ ಏರುತ್ತದೆ ಎಂದು ಸದಾ ಚಿಂತಿಸಿ ಕೊರಗಲಾರಂಭಿಸಿದರೆ, ಮುಂದೆ, ಕೆಲವು ವರ್ಷಗಳಲ್ಲಿ ದಿಟವಾದ ಬ್ಲಡ್ ಪ್ರೆಷರ್ ಕಾಯಿಲೆಯೇ ಬರಬಹುದು ಎಂದು ಬ್ಲಡ್‌ಪ್ರೆಷರಿನ ವಿವರಗಳನ್ನು ಚಿತ್ರಗಳ ಮೂಲಕ ತಿಳಿಸಿದೆ. 'ನಿನಗೆ ಆ ಬೇನೆಯ ಭಯವೇ ಇಲ್ಲ. ನೆಮ್ಮದಿಯಾಗಿರು, ನಿದ್ರೆ ಬರುವಂತೆ, ಆತಂಕವು ಸ್ವಲ್ಪ ಶಮನವಾಗುವಂತೆ ಔಷಧಿಯನ್ನು ಕೊಡುತ್ತೇನೆ ನಿಶ್ಚಿಂತನಾಗಿರು' ಎಂದು ಹೇಳಿ ಕಳುಹಿಸಿಕೊಟ್ಟೆ ಆದರೆ ಮೂರನೆಯ ವಾರ, ಮೂರು ಸರ್ತಿ ಎದೆ ತುಡಿಯಿತು, ಎಂದು ಗಾಬರಿ ಪಟ್ಟುಕೊಂಡು ದವಾಖಾನೆಗೆ ಓಡಿ ಬಂದ. ಬ್ಲಡ್‌ ಪ್ರೆಷರಿನ ಆತಂಕವೊಂದೇ ಇದಕ್ಕೆ ಕಾರಣವಲ್ಲ. ಮಹತ್ತರವಾದ ಇನ್ನು ಯಾವುದೋ ಕಾರಣವಿರಬೇಕು ಎಂದು ಖಚಿತವಾಯಿತು. ನನಗೆ ತಿಳಿದ ಹಾಗೆ ಅವನಿಗೆ ಇನ್ನು ಯಾವ ಹಿರಿಯ ಆತಂಕವೂ ಇರಲಿಲ್ಲ. ಅಣಿಯಾದ ಆದರೆ ತುಂಬಿದ ಸಂಸಾರ. ಭಾರೀ ವ್ಯಾಪಾರವನ್ನು ಮಾಡುತ್ತಿದ್ದನಾದರೂ ಸಾಲದ ಸೋಂಕೂ ಇರಲಿಲ್ಲ. ಬೆಳೆದ ಹೆಣ್ಣುಮಕ್ಕಳು ಮದುವೆಗೇನೂ ಇರಲಿಲ್ಲ. ಮತ್ತೇನು ಗುನುಗು ಇವನಿಗೆ ? ಅವನ ಮಂಡಿಯ ಮುದಿ ಮುತ್ಸದ್ದಿಗೆ ಸಕ್ಕರೆ ಬೇನೆಯಿತ್ತು. ಚಿನ್ನಯ್ಯನ ತಂದೆಯ ಕಾಲದಿಂದ ಮಂಡಿಯ ನಂಬಿಕಸ್ಥ ನೌಕರನಾಗಿದ್ದ. ಅವನಿಗೆ ಬೆನ್ನು ಫಣಿ ಎದ್ದಿತ್ತು. ಬೇನೆಯು ಉಗ್ರವಾಗಿದ್ದುದರಿಂದ ಆಸ್ಪತ್ರೆಗೆ ಸೇರಿಸಿದ್ದರು. ವಾರ್ಡ್ ಡಾಕ್ಟರಿಗೆ ನೀವೂ ಒಂದು ಮಾತು ಹೇಳಿ, ಹೆಚ್ಚು ಆಸಕ್ತಿಯಿಂದ ಚಿಕಿತ್ಸೆ ನಡೆಸಲಿ, ಎಂದು ನನ್ನಿಂದ ಒಂದು ಶಿಫಾರಸು ಕಾಗದವನ್ನೂ ತೆಗೆದುಕೊಂಡು ಹೋದ. ಆ ಸಪ್ಪೆ ಕಾಗದಕ್ಕಿಂತ ಗರಿಗರಿಯಾದ ನೋಟ್ ಕೆಲವನ್ನು ಕೊಟ್ಟರೆ, ಹೆಚ್ಚು ಪ್ರಯೋಜನವಾದೀತು, ಎಂದು ಹೇಳಿದರೂ ಚಿನ್ನಯ್ಯ ಕೇಳಲಿಲ್ಲ. ಏನು ಮಾಡಿದರೂ ಮುತ್ಸದ್ದಿ ಉಳಿಯಲಿಲ್ಲ, ತೀರಿಕೊಂಡ. ತರಚಿದ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದಾಗ, ಮುತ್ಸದ್ದಿ ತೀರಿಕೊಂಡಿದ್ದನ್ನು ಹೇಳಿದ. ಅಂತಹ ನಂಬಿಕಸ್ಥ ಮುತ್ಸದ್ಧಿಯನ್ನು ಕಳೆದುಕೊಂಡುದಕ್ಕಾಗಿ ಸಂತಾಪವನ್ನು ಸೂಚಿಸಿದೆ. ಆದರೆ ಚಿನ್ನಯ್ಯನ ಪ್ರತಿಕ್ರಿಯೆ ಅಚ್ಚರಿಯನ್ನುಂಟು ಮಾಡಿತು. 'ಹಾಳು ಮುದುಕ ಸತ್ತು ಹೋಗಿದ್ದು ಒಳ್ಳೆಯದೇ ಆಯಿತು. ಹಳಬ ಎಂದು ಸದರ ತೆಗೆದುಕೊಂಡು ಮೇಲಿಂದ ಮೇಲೆ ಹಣವನ್ನು ಬೇಡುತ್ತಿದ್ದ.<noinclude></noinclude> 4ad7knupb0c5fd83e72l932szhui39l 314297 313882 2026-05-01T04:10:14Z Shreesha Sharma 7840 /* Proofread */ 314297 proofread-page text/x-wiki <noinclude><pagequality level="3" user="Shreesha Sharma" /></noinclude>ಮನಮಂಥನ ಜಾಣತನವು ಉತ್ಪಾದಿಸುತ್ತದೆ. ಅನಗತ್ಯವಾದ ಪ್ರೆಷರನ್ನು ಉತ್ಪಾದಿಸುವುದೇ ಇಲ್ಲ. ವ್ಯಕ್ತಿಯ ತೋರ ಮನಸ್ಸು ಬ್ಲಡ್‌ಪ್ರೆಷರಿನ ಹತೋಟಿಯಲ್ಲಿ ನೇರ ಪಾತ್ರವನ್ನು ವಹಿಸುವುದೇ ಇಲ್ಲ. ಆದರೆ ಬ್ಲಡ್ ಪ್ರೆಷರ್ ಏರಿದೆ, ಅಥವಾ ಏರುತ್ತದೆ ಎಂದು ಸದಾ ಚಿಂತಿಸಿ ಕೊರಗಲಾರಂಭಿಸಿದರೆ, ಮುಂದೆ, ಕೆಲವು ವರ್ಷಗಳಲ್ಲಿ ದಿಟವಾದ ಬ್ಲಡ್ ಪ್ರೆಷರ್ ಕಾಯಿಲೆಯೇ ಬರಬಹುದು ಎಂದು ಬ್ಲಡ್‌ಪ್ರೆಷರಿನ ವಿವರಗಳನ್ನು ಚಿತ್ರಗಳ ಮೂಲಕ ತಿಳಿಸಿದೆ. 'ನಿನಗೆ ಆ ಬೇನೆಯ ಭಯವೇ ಇಲ್ಲ. ನೆಮ್ಮದಿಯಾಗಿರು, ನಿದ್ರೆ ಬರುವಂತೆ, ಆತಂಕವು ಸ್ವಲ್ಪ ಶಮನವಾಗುವಂತೆ ಔಷಧಿಯನ್ನು ಕೊಡುತ್ತೇನೆ ನಿಶ್ಚಿಂತನಾಗಿರು' ಎಂದು ಹೇಳಿ ಕಳುಹಿಸಿಕೊಟ್ಟೆ ಆದರೆ ಮೂರನೆಯ ವಾರ, ಮೂರು ಸರ್ತಿ ಎದೆ ತುಡಿಯಿತು, ಎಂದು ಗಾಬರಿ ಪಟ್ಟುಕೊಂಡು ದವಾಖಾನೆಗೆ ಓಡಿ ಬಂದ. ಬ್ಲಡ್‌ ಪ್ರೆಷರಿನ ಆತಂಕವೊಂದೇ ಇದಕ್ಕೆ ಕಾರಣವಲ್ಲ. ಮಹತ್ತರವಾದ ಇನ್ನು ಯಾವುದೋ ಕಾರಣವಿರಬೇಕು ಎಂದು ಖಚಿತವಾಯಿತು. ನನಗೆ ತಿಳಿದ ಹಾಗೆ ಅವನಿಗೆ ಇನ್ನು ಯಾವ ಹಿರಿಯ ಆತಂಕವೂ ಇರಲಿಲ್ಲ. ಅಣಿಯಾದ ಆದರೆ ತುಂಬಿದ ಸಂಸಾರ. ಭಾರೀ ವ್ಯಾಪಾರವನ್ನು ಮಾಡುತ್ತಿದ್ದನಾದರೂ ಸಾಲದ ಸೋಂಕೂ ಇರಲಿಲ್ಲ. ಬೆಳೆದ ಹೆಣ್ಣುಮಕ್ಕಳು ಮದುವೆಗೇನೂ ಇರಲಿಲ್ಲ. ಮತ್ತೇನು ಗುನುಗು ಇವನಿಗೆ ? ಅವನ ಮಂಡಿಯ ಮುದಿ ಮುತ್ಸದ್ದಿಗೆ ಸಕ್ಕರೆ ಬೇನೆಯಿತ್ತು. ಚಿನ್ನಯ್ಯನ ತಂದೆಯ ಕಾಲದಿಂದ ಮಂಡಿಯ ನಂಬಿಕಸ್ಥ ನೌಕರನಾಗಿದ್ದ. ಅವನಿಗೆ ಬೆನ್ನು ಫಣಿ ಎದ್ದಿತ್ತು. ಬೇನೆಯು ಉಗ್ರವಾಗಿದ್ದುದರಿಂದ ಆಸ್ಪತ್ರೆಗೆ ಸೇರಿಸಿದ್ದರು. ವಾರ್ಡ್ ಡಾಕ್ಟರಿಗೆ ನೀವೂ ಒಂದು ಮಾತು ಹೇಳಿ, ಹೆಚ್ಚು ಆಸಕ್ತಿಯಿಂದ ಚಿಕಿತ್ಸೆ ನಡೆಸಲಿ, ಎಂದು ನನ್ನಿಂದ ಒಂದು ಶಿಫಾರಸು ಕಾಗದವನ್ನೂ ತೆಗೆದುಕೊಂಡು ಹೋದ. ಆ ಸಪ್ಪೆ ಕಾಗದಕ್ಕಿಂತ ಗರಿಗರಿಯಾದ ನೋಟ್ ಕೆಲವನ್ನು ಕೊಟ್ಟರೆ, ಹೆಚ್ಚು ಪ್ರಯೋಜನವಾದೀತು, ಎಂದು ಹೇಳಿದರೂ ಚಿನ್ನಯ್ಯ ಕೇಳಲಿಲ್ಲ. ಏನು ಮಾಡಿದರೂ ಮುತ್ಸದ್ದಿ ಉಳಿಯಲಿಲ್ಲ, ತೀರಿಕೊಂಡ. ತರಚಿದ ಗಾಯಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದಾಗ, ಮುತ್ಸದ್ದಿ ತೀರಿಕೊಂಡಿದ್ದನ್ನು ಹೇಳಿದ. ಅಂತಹ ನಂಬಿಕಸ್ಥ ಮುತ್ಸದ್ಧಿಯನ್ನು ಕಳೆದುಕೊಂಡುದಕ್ಕಾಗಿ ಸಂತಾಪವನ್ನು ಸೂಚಿಸಿದೆ. ಆದರೆ ಚಿನ್ನಯ್ಯನ ಪ್ರತಿಕ್ರಿಯೆ ಅಚ್ಚರಿಯನ್ನುಂಟು ಮಾಡಿತು. 'ಹಾಳು ಮುದುಕ ಸತ್ತು ಹೋಗಿದ್ದು ಒಳ್ಳೆಯದೇ ಆಯಿತು. ಹಳಬ ಎಂದು ಸದರ ತೆಗೆದುಕೊಂಡು ಮೇಲಿಂದ ಮೇಲೆ ಹಣವನ್ನು ಬೇಡುತ್ತಿದ್ದ.<noinclude></noinclude> dzfj1ygg75ux4u9kuajalblvoul92ux ಪುಟ:ಮನಮಂಥನ.pdf/೬೮ 104 62515 313883 131517 2026-04-30T16:56:12Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313883 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ VE ಮಗಳ ಮದುವೆ, ಮಗನ ಮುಂಜಿ, ಮೊಮ್ಮಗುವಿಗೆ ಆರತಿ, ಇತ್ಯಾದಿ ಏನಾದರೂ ಕಾರಣ ನೀಡಿ ಇನ್ನೂರು ಮುನ್ನೂರು ಹಾಗಿರಲಿ ಸಾವಿರ ಎರಡು ಸಾವಿರ ಕೇಳಲು ಶುರು ಮಾಡಿದ್ದ. ಆ ಕಾಟವು ತಪ್ಪಿತು. ಈಗ ನಿಸೂರಾಗಿರಬಹುದು' ಎಂದ. ಆಗ ನನಗೆ ಸ್ವಲ್ಪ ಜ್ಞಾನೋದಯವಾಯಿತು. 'ಮಂಡಿಯ ಲೆಕ್ಕದ ಪುಸ್ತಕಗಳಲ್ಲಿ ಜಾದೂ ಮಾಡುತ್ತಾರೆ ಎಂದು ಪ್ರತೀತಿ, ಚಿನ್ನಯ್ಯ, ಮಾಲೀಕರಿಗಾಗಿ ಒಂದು ಲೆಕ್ಕ, ದುಡಿಯುವವರದು ಒಂದು ಲೆಕ್ಕ ವರಮಾನ ತೆರಿಗೆ, ಮಾರಾಟ ತೆರಿಗೆ, ಇವರಿಗಾಗಿ ಒಂದು ಲೆಕ್ಕ, ಎಂದನ್ನುತ್ತಾರೆ. ನಿನ್ನ ಮುದಿ ಮುತ್ಸದ್ದಿಗೆ ಇವೆಲ್ಲದರ ಪರಿಚಯವೂ ಇದ್ದಿರಬಹುದು ಅಲ್ಲವೇ?' ಎಂದು ಯಾವ ಕುತೂಹಲವನ್ನೂ ತೋರಿಸದೆ, ಕೇಳಿದೆ. ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಚಿನ್ನಯ್ಯ, 'ಏನೋ ಅಂತಿದ್ದೆ, ನಮ್ಮ ಡಾಕ್ಟರು ಬಲು ಪಾಖಡಾ ಆಸಾಮಿ, ಸತ್ತು ಸ್ವರ್ಗದಲ್ಲಿರುವವರ ಮಾತು ಯಾಕೆ ಎತ್ತಬೇಕು, ಸಾರ್ !” ಎಂದ. ಇದಾಗಿ ಈಗ್ಗೆ ಮೂರು ನಾಲ್ಕು ವರ್ಷಗಳಾಗಿವೆ. ಎದೆ ತುಡಿಯುತ್ತದೆ, ಗಾಬರಿಯಾಗುತ್ತಿದೆ, ಎಂದು ಒಂದು ಬಾರಿಯೂ ಚಿನ್ನಯ್ಯ ನನ್ನ ಬಳಿಗೆ ಬಂದೇ ಇಲ್ಲ. ಮೊನ್ನೆ ಸಾಹುಕಾರ್ ಸೀನಪ್ಪನವರ ಮದುವೆ ಮನೆಯಲ್ಲಿ ಸಿಕ್ಕಿದ್ದ. ಹೇಗಿದೆ ಎಂದು ಕೇಳಿದೆ. 'ಗೂಳಿಹಾಗಿದ್ದಾರೆ. ಅವರಿಗೇನು ಕಷ್ಟ?' ಎಂದು ಪಕ್ಕದಲ್ಲಿದ್ದ ಅವನ ಹೆಂಡತಿಯು ಯೋಗಕ್ಷೇಮವನ್ನು ಉತ್ತರಿಸಿದಳು. ಅಂಗಡಿಯ ಅಂತರಂಗದ ಲೆಕ್ಕವನ್ನು ಮುತ್ಸದ್ದಿಯು ಎಂದು ಬಹಿರಂಗ ಪಡಿಸಿ ಬಿಡುತ್ತಾನೆ! ಎಂಬ ತೀವ್ರ ಆತಂಕವು ಚಿನ್ನಯ್ಯನಿಗೆ ಹತ್ತಿಕೊಂಡಿದ್ದಿರಬೇಕು. ಇಂತಹ ತೊಂಚಾವಂಚದ ಪರಿಸ್ಥಿತಿಯನ್ನು ಯಾರೆದುರಿಗೂ ಹೇಳಿಕೊಳ್ಳುವಂತಿಲ್ಲ. ಅನುಭವಿಸುವುದಕ್ಕೂ ಅಸಾಧ್ಯವಾದುದು. ರಹಸ್ಯವನ್ನು ತೆರಿಗೆಯವರಿಂದ ದೂರ ಇರಿಸುತ್ತೇನೆ ಎನ್ನುವ ಕಾರಣದಿಂದಲೇ ನೂರು, ಸಾವಿರ ಅಂತ ಮುತ್ಸದ್ದಿಯು ಉಪಾಯವಾಗಿ ಪೀಕುತ್ತಿದ್ದ. ಸಂಬಳವನ್ನು ಕೊಟ್ಟು ಕೈಕೆಳಗೆ ಇಟ್ಟುಕೊಂಡ ಯಃಕಶ್ಚಿತ್ ನೌಕರನಿಗೆ ಹೆದರಬೇಕಲ್ಲ ಎಂದು ಚಿನ್ನಯ್ಯನಿಗೆ ತುಂಬಾ ಬೇಸರ ಬಂದಿರಬೇಕು. ಆದರೆ ಮುತ್ಸದ್ದಿಯನ್ನು ಎದುರು ಹಾಕಿಕೊಳ್ಳುವಂತಿಲ್ಲ. ಮುಳ್ಳಿನ ಮೇಲೆ ಬಿದ್ದ ಸೆರಗನ್ನು ಉಪಾಯವಾಗಿ ತೆಗೆಯಬೇಕೇ ಹೊರತು, ಕಿತ್ತೆಳೆಯುವಂತಿಲ್ಲ. ಹಾಗಾಗಿತ್ತು. ಚಿನ್ನಯ್ಯನಿಗೆ ಮುತ್ಸದ್ದಿ ಮುಳ್ಳು ಸತ್ತು ಹೋಯಿತು. ಚಿನ್ನಯ್ಯ ಈಗ ನಿಶ್ಚಿಂತನಾದ. ಆತಂಕವೇನೂ<noinclude></noinclude> ss29jl4fnxu1g3prqp3qcfvdjefvlr2 314298 313883 2026-05-01T04:10:41Z Shreesha Sharma 7840 /* Proofread */ 314298 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ VE ಮಗಳ ಮದುವೆ, ಮಗನ ಮುಂಜಿ, ಮೊಮ್ಮಗುವಿಗೆ ಆರತಿ, ಇತ್ಯಾದಿ ಏನಾದರೂ ಕಾರಣ ನೀಡಿ ಇನ್ನೂರು ಮುನ್ನೂರು ಹಾಗಿರಲಿ ಸಾವಿರ ಎರಡು ಸಾವಿರ ಕೇಳಲು ಶುರು ಮಾಡಿದ್ದ. ಆ ಕಾಟವು ತಪ್ಪಿತು. ಈಗ ನಿಸೂರಾಗಿರಬಹುದು' ಎಂದ. ಆಗ ನನಗೆ ಸ್ವಲ್ಪ ಜ್ಞಾನೋದಯವಾಯಿತು. 'ಮಂಡಿಯ ಲೆಕ್ಕದ ಪುಸ್ತಕಗಳಲ್ಲಿ ಜಾದೂ ಮಾಡುತ್ತಾರೆ ಎಂದು ಪ್ರತೀತಿ, ಚಿನ್ನಯ್ಯ, ಮಾಲೀಕರಿಗಾಗಿ ಒಂದು ಲೆಕ್ಕ, ದುಡಿಯುವವರದು ಒಂದು ಲೆಕ್ಕ ವರಮಾನ ತೆರಿಗೆ, ಮಾರಾಟ ತೆರಿಗೆ, ಇವರಿಗಾಗಿ ಒಂದು ಲೆಕ್ಕ, ಎಂದನ್ನುತ್ತಾರೆ. ನಿನ್ನ ಮುದಿ ಮುತ್ಸದ್ದಿಗೆ ಇವೆಲ್ಲದರ ಪರಿಚಯವೂ ಇದ್ದಿರಬಹುದು ಅಲ್ಲವೇ?' ಎಂದು ಯಾವ ಕುತೂಹಲವನ್ನೂ ತೋರಿಸದೆ, ಕೇಳಿದೆ. ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಚಿನ್ನಯ್ಯ, 'ಏನೋ ಅಂತಿದ್ದೆ, ನಮ್ಮ ಡಾಕ್ಟರು ಬಲು ಪಾಖಡಾ ಆಸಾಮಿ, ಸತ್ತು ಸ್ವರ್ಗದಲ್ಲಿರುವವರ ಮಾತು ಯಾಕೆ ಎತ್ತಬೇಕು, ಸಾರ್ !” ಎಂದ. ಇದಾಗಿ ಈಗ್ಗೆ ಮೂರು ನಾಲ್ಕು ವರ್ಷಗಳಾಗಿವೆ. ಎದೆ ತುಡಿಯುತ್ತದೆ, ಗಾಬರಿಯಾಗುತ್ತಿದೆ, ಎಂದು ಒಂದು ಬಾರಿಯೂ ಚಿನ್ನಯ್ಯ ನನ್ನ ಬಳಿಗೆ ಬಂದೇ ಇಲ್ಲ. ಮೊನ್ನೆ ಸಾಹುಕಾರ್ ಸೀನಪ್ಪನವರ ಮದುವೆ ಮನೆಯಲ್ಲಿ ಸಿಕ್ಕಿದ್ದ. ಹೇಗಿದೆ ಎಂದು ಕೇಳಿದೆ. 'ಗೂಳಿಹಾಗಿದ್ದಾರೆ. ಅವರಿಗೇನು ಕಷ್ಟ?' ಎಂದು ಪಕ್ಕದಲ್ಲಿದ್ದ ಅವನ ಹೆಂಡತಿಯು ಯೋಗಕ್ಷೇಮವನ್ನು ಉತ್ತರಿಸಿದಳು. ಅಂಗಡಿಯ ಅಂತರಂಗದ ಲೆಕ್ಕವನ್ನು ಮುತ್ಸದ್ದಿಯು ಎಂದು ಬಹಿರಂಗ ಪಡಿಸಿ ಬಿಡುತ್ತಾನೆ! ಎಂಬ ತೀವ್ರ ಆತಂಕವು ಚಿನ್ನಯ್ಯನಿಗೆ ಹತ್ತಿಕೊಂಡಿದ್ದಿರಬೇಕು. ಇಂತಹ ತೊಂಚಾವಂಚದ ಪರಿಸ್ಥಿತಿಯನ್ನು ಯಾರೆದುರಿಗೂ ಹೇಳಿಕೊಳ್ಳುವಂತಿಲ್ಲ. ಅನುಭವಿಸುವುದಕ್ಕೂ ಅಸಾಧ್ಯವಾದುದು. ರಹಸ್ಯವನ್ನು ತೆರಿಗೆಯವರಿಂದ ದೂರ ಇರಿಸುತ್ತೇನೆ ಎನ್ನುವ ಕಾರಣದಿಂದಲೇ ನೂರು, ಸಾವಿರ ಅಂತ ಮುತ್ಸದ್ದಿಯು ಉಪಾಯವಾಗಿ ಪೀಕುತ್ತಿದ್ದ. ಸಂಬಳವನ್ನು ಕೊಟ್ಟು ಕೈಕೆಳಗೆ ಇಟ್ಟುಕೊಂಡ ಯಃಕಶ್ಚಿತ್ ನೌಕರನಿಗೆ ಹೆದರಬೇಕಲ್ಲ ಎಂದು ಚಿನ್ನಯ್ಯನಿಗೆ ತುಂಬಾ ಬೇಸರ ಬಂದಿರಬೇಕು. ಆದರೆ ಮುತ್ಸದ್ದಿಯನ್ನು ಎದುರು ಹಾಕಿಕೊಳ್ಳುವಂತಿಲ್ಲ. ಮುಳ್ಳಿನ ಮೇಲೆ ಬಿದ್ದ ಸೆರಗನ್ನು ಉಪಾಯವಾಗಿ ತೆಗೆಯಬೇಕೇ ಹೊರತು, ಕಿತ್ತೆಳೆಯುವಂತಿಲ್ಲ. ಹಾಗಾಗಿತ್ತು. ಚಿನ್ನಯ್ಯನಿಗೆ ಮುತ್ಸದ್ದಿ ಮುಳ್ಳು ಸತ್ತು ಹೋಯಿತು. ಚಿನ್ನಯ್ಯ ಈಗ ನಿಶ್ಚಿಂತನಾದ. ಆತಂಕವೇನೂ<noinclude></noinclude> tew0rimt3nysa06opjalfu40tmkk5rx 314417 314298 2026-05-01T08:58:08Z Shreesha Sharma 7840 314417 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೪೯}} ಮಗಳ ಮದುವೆ, ಮಗನ ಮುಂಜಿ, ಮೊಮ್ಮಗುವಿಗೆ ಆರತಿ, ಇತ್ಯಾದಿ ಏನಾದರೂ ಕಾರಣ ನೀಡಿ ಇನ್ನೂರು ಮುನ್ನೂರು ಹಾಗಿರಲಿ ಸಾವಿರ ಎರಡು ಸಾವಿರ ಕೇಳಲು ಶುರು ಮಾಡಿದ್ದ. ಆ ಕಾಟವು ತಪ್ಪಿತು. ಈಗ ನಿಸೂರಾಗಿರಬಹುದು' ಎಂದ. ಆಗ ನನಗೆ ಸ್ವಲ್ಪ ಜ್ಞಾನೋದಯವಾಯಿತು. 'ಮಂಡಿಯ ಲೆಕ್ಕದ ಪುಸ್ತಕಗಳಲ್ಲಿ ಜಾದೂ ಮಾಡುತ್ತಾರೆ ಎಂದು ಪ್ರತೀತಿ, ಚಿನ್ನಯ್ಯ, ಮಾಲೀಕರಿಗಾಗಿ ಒಂದು ಲೆಕ್ಕ, ದುಡಿಯುವವರದು ಒಂದು ಲೆಕ್ಕ ವರಮಾನ ತೆರಿಗೆ, ಮಾರಾಟ ತೆರಿಗೆ, ಇವರಿಗಾಗಿ ಒಂದು ಲೆಕ್ಕ, ಎಂದನ್ನುತ್ತಾರೆ. ನಿನ್ನ ಮುದಿ ಮುತ್ಸದ್ದಿಗೆ ಇವೆಲ್ಲದರ ಪರಿಚಯವೂ ಇದ್ದಿರಬಹುದು ಅಲ್ಲವೇ?' ಎಂದು ಯಾವ ಕುತೂಹಲವನ್ನೂ ತೋರಿಸದೆ, ಕೇಳಿದೆ. ನನ್ನ ಮುಖವನ್ನೇ ದಿಟ್ಟಿಸಿ ನೋಡಿದ ಚಿನ್ನಯ್ಯ, 'ಏನೋ ಅಂತಿದ್ದೆ, ನಮ್ಮ ಡಾಕ್ಟರು ಬಲು ಪಾಖಡಾ ಆಸಾಮಿ, ಸತ್ತು ಸ್ವರ್ಗದಲ್ಲಿರುವವರ ಮಾತು ಯಾಕೆ ಎತ್ತಬೇಕು, ಸಾರ್ !” ಎಂದ. ಇದಾಗಿ ಈಗ್ಗೆ ಮೂರು ನಾಲ್ಕು ವರ್ಷಗಳಾಗಿವೆ. ಎದೆ ತುಡಿಯುತ್ತದೆ, ಗಾಬರಿಯಾಗುತ್ತಿದೆ, ಎಂದು ಒಂದು ಬಾರಿಯೂ ಚಿನ್ನಯ್ಯ ನನ್ನ ಬಳಿಗೆ ಬಂದೇ ಇಲ್ಲ. ಮೊನ್ನೆ ಸಾಹುಕಾರ್ ಸೀನಪ್ಪನವರ ಮದುವೆ ಮನೆಯಲ್ಲಿ ಸಿಕ್ಕಿದ್ದ. ಹೇಗಿದೆ ಎಂದು ಕೇಳಿದೆ. 'ಗೂಳಿಹಾಗಿದ್ದಾರೆ. ಅವರಿಗೇನು ಕಷ್ಟ?' ಎಂದು ಪಕ್ಕದಲ್ಲಿದ್ದ ಅವನ ಹೆಂಡತಿಯು ಯೋಗಕ್ಷೇಮವನ್ನು ಉತ್ತರಿಸಿದಳು. ಅಂಗಡಿಯ ಅಂತರಂಗದ ಲೆಕ್ಕವನ್ನು ಮುತ್ಸದ್ದಿಯು ಎಂದು ಬಹಿರಂಗ ಪಡಿಸಿ ಬಿಡುತ್ತಾನೆ! ಎಂಬ ತೀವ್ರ ಆತಂಕವು ಚಿನ್ನಯ್ಯನಿಗೆ ಹತ್ತಿಕೊಂಡಿದ್ದಿರಬೇಕು. ಇಂತಹ ತೊಂಚಾವಂಚದ ಪರಿಸ್ಥಿತಿಯನ್ನು ಯಾರೆದುರಿಗೂ ಹೇಳಿಕೊಳ್ಳುವಂತಿಲ್ಲ. ಅನುಭವಿಸುವುದಕ್ಕೂ ಅಸಾಧ್ಯವಾದುದು. ರಹಸ್ಯವನ್ನು ತೆರಿಗೆಯವರಿಂದ ದೂರ ಇರಿಸುತ್ತೇನೆ ಎನ್ನುವ ಕಾರಣದಿಂದಲೇ ನೂರು, ಸಾವಿರ ಅಂತ ಮುತ್ಸದ್ದಿಯು ಉಪಾಯವಾಗಿ ಪೀಕುತ್ತಿದ್ದ. ಸಂಬಳವನ್ನು ಕೊಟ್ಟು ಕೈಕೆಳಗೆ ಇಟ್ಟುಕೊಂಡ ಯಃಕಶ್ಚಿತ್ ನೌಕರನಿಗೆ ಹೆದರಬೇಕಲ್ಲ ಎಂದು ಚಿನ್ನಯ್ಯನಿಗೆ ತುಂಬಾ ಬೇಸರ ಬಂದಿರಬೇಕು. ಆದರೆ ಮುತ್ಸದ್ದಿಯನ್ನು ಎದುರು ಹಾಕಿಕೊಳ್ಳುವಂತಿಲ್ಲ. ಮುಳ್ಳಿನ ಮೇಲೆ ಬಿದ್ದ ಸೆರಗನ್ನು ಉಪಾಯವಾಗಿ ತೆಗೆಯಬೇಕೇ ಹೊರತು, ಕಿತ್ತೆಳೆಯುವಂತಿಲ್ಲ. ಹಾಗಾಗಿತ್ತು. ಚಿನ್ನಯ್ಯನಿಗೆ ಮುತ್ಸದ್ದಿ ಮುಳ್ಳು ಸತ್ತು ಹೋಯಿತು. ಚಿನ್ನಯ್ಯ ಈಗ ನಿಶ್ಚಿಂತನಾದ. ಆತಂಕವೇನೂ<noinclude></noinclude> d6dys71biec13mbes7vidq019m6xfor ಪುಟ:ಮನಮಂಥನ.pdf/೬೯ 104 62516 313884 131518 2026-04-30T16:56:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313884 proofread-page text/x-wiki <noinclude><pagequality level="1" user="Shreesha Sharma" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು, ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ. ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ. ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು. ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. ೪. ತಕ್ಕ ಹೆಂಡತಿಯಲ್ಲ ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ. ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು, ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು. ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು. ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ, ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು. ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> ixdzeyvzq91hlg48g8n8jmxvvflzdar 314299 313884 2026-05-01T04:11:08Z Shreesha Sharma 7840 /* Proofread */ 314299 proofread-page text/x-wiki <noinclude><pagequality level="3" user="Shreesha Sharma" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು, ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ. ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ. ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು. ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. '''೪. ತಕ್ಕ ಹೆಂಡತಿಯಲ್ಲ''' ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ. ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು, ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು. ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು. ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ, ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು. ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> 6tezdk8ifpo1umwvgwlkmuwul8cbpfq 314304 314299 2026-05-01T04:48:50Z Pragathi. BH 7585 /* Validated */ 314304 proofread-page text/x-wiki <noinclude><pagequality level="4" user="Pragathi. BH" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು, ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ. ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ. ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು. ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. '''೪. ತಕ್ಕ ಹೆಂಡತಿಯಲ್ಲ''' ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ. ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು, ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು.ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು. ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ, ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು. ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ‌ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> 7rgfpn0y7o5bhqcto2n5db6grzvmiww 314305 314304 2026-05-01T04:50:26Z Pragathi. BH 7585 314305 proofread-page text/x-wiki <noinclude><pagequality level="4" user="Pragathi. BH" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು, ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ. ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ. ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು. ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. '''೪. ತಕ್ಕ ಹೆಂಡತಿಯಲ್ಲ''' ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ.ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು, ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು.ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು. ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ, ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು. ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ‌ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> slks17q3ofcyq48r7x5vbzv71jez0ws 314306 314305 2026-05-01T04:51:35Z Pragathi. BH 7585 314306 proofread-page text/x-wiki <noinclude><pagequality level="4" user="Pragathi. BH" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು,ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ.ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ.ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು.ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. '''೪. ತಕ್ಕ ಹೆಂಡತಿಯಲ್ಲ''' ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ.ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು,‌ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು.ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು. ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ, ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು. ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ‌ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> qi3f07m6mgyod2lqz26icrrwsnn9r29 314307 314306 2026-05-01T05:28:55Z Pragathi. BH 7585 314307 proofread-page text/x-wiki <noinclude><pagequality level="4" user="Pragathi. BH" /></noinclude>80 ಮನಮಂಥನ ಇಲ್ಲ. ಎದೆ ತುಡಿಯುವುದೂ ಇಲ್ಲ. ಎದೆ ತುಡಿದಂತಾಗುವುದು,ತೀವ್ರ ಆತಂಕದಿಂದ ಎದೆಯಲ್ಲಿರುವ ಮುಖ್ಯ ಅಂಗ, ಹೃದಯ.ಅಸ್ಪಷ್ಟವಾದ ಎದೆಯ ತುಡಿತವು ಹೃದಯಕ್ಕೆ ಸಂಬಂಧಿಸಿರಬೇಕು ಎಂದು ಚಿನ್ನಯ್ಯ ಭಾವಿಸಿಕೊಂಡಿದ್ದ.ಆದಕಾರಣ ಬ್ಲಡ್ ಪ್ರೆಷರಿನ ನೆನಪು ಆಗಿತ್ತು.ಸ್ನೇಹಿತನ ಬ್ಲಡ್ ಪ್ರೆಷರ್ ಕಾಯಿಲೆಯೂ ಇದಕ್ಕೆ ನೆರವಾಗಿತ್ತು. '''೪. ತಕ್ಕ ಹೆಂಡತಿಯಲ್ಲ''' ಯಾವ ಶಾಲೆಗಾಗಲೀ, ಸ್ಕೂಲಿಗಾಗಲೀ ನಮ್ಮ ಲಚ್ಚಮ್ಮಣ್ಣಿ ಹೋಗಿರಲಿಲ್ಲ.ತುಸು ಮೆಳ್ಳೆಗಣ್ಣಿನ ಹಳ್ಳಿ ಹುಡುಗಿ, ಆದರೆ ಎಂತದೋ ಒಂದು ಸಂತಸ ಮೂಡಿಸುವ ಕಳೆಯು ಅವಳ ಕೆಂಚಾನೆ ಮುಖದ ಮೇಲೆ ಯಾವಾಗಲೂ ನವಿಲಾಡುತ್ತಲೇ ಇರುತ್ತಿತ್ತು. ಇಂತಹ ಹುಡುಗಿ ತುಂಬಿಕೊಂಡು ಬೆಳೆದ ಮೇಲೆ ಚೆಂದ ಕಾಣಿಸದೆ ಇರಲು ಸಾಧ್ಯವೇ ? ಬೆಲ್ಲದ ಹದಿನೇಳರ ವೇಳೆಗೆ ತಿರುಗಿ ತಿರುಗಿ ನೋಡುವಂತಾಗಿದ್ದಳು. ಅಲ್ಲದೆ ಅವಳ ಜಾತಕದಲ್ಲಿ ಪ್ರಶಸ್ತವಾದ ರಾಜಯೋಗ, ಭದ್ರವಾದ ಮಾಂಗಲ್ಯ ಯೋಗ ; ಎರಡೂ ಇದ್ದವು. ಶ್ರೀಮಂತ ಪಟೇಲನ ಒಬ್ಬನೆ ಮಗ ಶಾಮಾನಾಯ್ಕ, ಲಕ್ಷಣವಾಗಿ ಬೆಳೆದು,‌ದಿವನಾಗಿ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಬಂದಿದ್ದ. ಆದರೆ ಮಗನನ್ನು ನೋಡಿದಾಗಲೆಲ್ಲ, ಪಟೇಲನಿಗೆ ಹೆಮ್ಮೆಯು ಉಕ್ಕಿದಂತೆ, ಕಾತರವೂ ಆಗುತ್ತಿತ್ತು.ಏಕೆಂದರೆ ಶಾಮಾನಾಯ್ಕನ ಜಾತಕವನ್ನು ಬರೆದ ಅಯ್ಯನವರು ಅವನಿಗೆ ಅಲ್ಪಾಯಸ್ಸು ಎಂದುಬಿಟ್ಟಿದ್ದರು. ಆದರೆ ಮಾಂಗಲ್ಯ ಬಲವುಳ್ಳ ಹೆಣ್ಣನ್ನು ಮದುವೆಯಾದರೆ ಸತ್ಯವಾನನಿಗಾದಂತೆ ಅಲ್ಪಾಯಸ್ಸು ಫಲಿಸುವುದಿಲ್ಲ ಎಂದೂ ಪರಿಹಾರವನ್ನು ಸೂಚಿಸಿದ್ದರು.ಈ ಕಾರಣದಿಂದ ಮಗನಿಗೆ ಕಾಲೇಜು ಪ್ರವೇಶ ದೊರಕಿದ,ಹದಿನಾರನೆಯ ವಯಸ್ಸಿನಿಂದಲೇ ಸೊಸೆಯನ್ನು ಹುಡುಕಲಾರಂಭಿಸಿದರು.ಲಚ್ಚಮ್ಮಣ್ಣಿಯ ಜಾತಕವೂ ಬಂದಿತು. ಬಡವರ ಮನೆ‌ ಹೆಣ್ಣಾದರೇನು? ಮಾಂಗಲ್ಯ ಬಲ ಪ್ರಶಸ್ತವಾಗಿದೆ ಎಂದುಕೊಂಡರು. ಹುಡುಗಿಗೆ ಸ್ವಲ್ಪ ಮೆಳ್ಳಗಣ್ಣು ಅದೂ ಭಾಗ್ಯದ ಲಕ್ಷಣ ಎಂದುಕೊಂಡರು. ಹುಡುಗಿಯನ್ನು ನೋಡ ಹೋದಾಗ, ಬಲು ಚೆಲುವಾಗಿದ್ದಾಳೆ, ನೋಡುವುದಕ್ಕೆ ಇವಳನ್ನೆ ಸೊಸೆಯನ್ನು ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದರು. ೧೭ರ ಪ್ರಾಯದಲ್ಲಿ ಶಾಮಾನಾಯ್ಕ ಲಚ್ಚಮ್ಮಣ್ಣಿಯನ್ನು ವೈಭವದಿಂದ ಮದುವೆಯಾದ. ಒತ್ತಡದ ಮದುವೆಯಾದರೂ ಶಾಮಾನಾಯ್ಕನಿಗೆ ಹೆಂಡತಿಯನ್ನು ಕಂಡು ಖುಷಿಯಾಗಿತ್ತು.<noinclude></noinclude> 9vomzzz3vx2mvpb0hbjktcgk7tiapfl ಪುಟ:ಮನಮಂಥನ.pdf/೭೦ 104 62517 313885 131519 2026-04-30T16:56:38Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313885 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 850 ಪಟೇಲರ ಮನೆಯಲ್ಲಿ ಸೊಸೆ ಉಳಿದುಕೊಂಡಳು. ಷಹರಿಗೆ ಹೋಗಿ ವಿದ್ಯಾಭ್ಯಾಸವನ್ನು ಶ್ಯಾಮಾನಾಯ್ಕ ಮುಂದುವರೆಸಿದ. ಬಿ.ಎಸ್‌ಸಿ. ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ. ಐ.ಎ.ಎಸ್. ಪರೀಕ್ಷೆಗೆ ಕೂತ. ಅಲ್ಲಿಯೂ ಬ್ಯಾಂಕ್ ಬಂದಿತು. ಮನೆಗೆ ಬಂದ ಹೆಂಡತಿಯ ಪುಣ್ಯದಿಂದ ಹೀಗೆ ಯಶಸ್ವಿಯಾದೆ ಎಂದು ಶ್ಯಾಮಾನಾಯ್ಕನಿಗೆ ಅನಿಸಿತ್ತು. ಐ.ಎ.ಎಸ್. ಫಲಿತಾಂಶಗಳು ಪ್ರಕಟವಾಗುವುದಕ್ಕೂ ಲಚ್ಚಮ್ಮಣ್ಣಿ ಹೆಣ್ಣು ಮಗುವನ್ನು ಸುಸೂತ್ರವಾಗಿ ಹೆತ್ತಳು, ಎಂದು ಅವಳ ತೌರಿನಿಂದ ತಂತಿ ಬರುವುದಕ್ಕೂ ತಾಳೆಯಾಯಿತು. ಹೆಂಡತಿ ಮತ್ತು ಮಗಳ ಭಾಗ್ಯಾತಿಶಯದಿಂದ ಬ್ಯಾಂಕ್ ಬಂತು ಎಂದುಕೊಂಡ ಶ್ಯಾಮಾನಾಯ್ಕ, ತಂದೆಯು ಕೂಡ ಮಗನ ಈ ರೀತಿ ನಂಬುವಂತೆ, ಬಾಲ್ಯದಿಂದಲೂ Brain wash ಮಾಡುತ್ತಲೇ ಇದ್ದ. ಲಚ್ಚಮ್ಮಣ್ಣಿ, ಮೂರು ಹೆಣ್ಣಿನ ತಾಯಿಯಾಗಿದ್ದರೂ, ಮದುವೆಯ ಹುಡುಗಿಯಂತೆಯೇ ಎಳಕಾಗಿ ಕಾಣುತ್ತಿದ್ದಳು. ಗಂಡನಿಗನಕ ಅಚ್ಚುಮೆಚ್ಚಾಗಿದ್ದಳು. ಸಾಮಾನ್ಯ ಸ್ವಭಾವವಿದ್ದುದರಿಂದ, ಧಾರಾಳಿಯೂ ಆದುದರಿಂದ ಮನೆಯ ಆಳು ಕಾಳುಗಳ ಗೌರವವನ್ನು ಪಡೆದಿದ್ದಳು, ನೆರೆಹೊರೆಯವರಿಂದ ಹೊಗಳಿಸಿಯೂ ಕೊಂಡಿದ್ದಳು. ಅತ್ತೆ ಅತ್ತಿಗೆ ನಾದಿನಿಯರು ಇರದ ಮನೆಯಲ್ಲಿ ಮಾವನ ಕಣ್ಮಣಿಯೂ ಆಗಿದ್ದಳು. ಇಂತಹ ಪುಣ್ಯಶಾಲಿ ಹುಡುಗಿಗೆ ಬರಬಾರದ ಬೇನೆ ಬರಬೇಕೆ ? ಅಷ್ಟು ಆರೋಗ್ಯವಂತಳಾಗಿದ್ದಳು, ಕೂತರೆ ಸುಸ್ತು, ನಿಂತರೆ ಸುಸ್ತು, ಎಂದು ನರಳಲಾರಂಭಿಸಿದಳು, ಇಪ್ಪತ್ತುಮೂರರ ಚೆಲುವೆ ಶ್ರೀಮಂತರ ಸೊಸೆಯಾದವಳು, ದೊಡ್ಡ ಅಧಿಕಾರಿಯ ಹೆಂಡತಿಯಾದವಳು, ನರಳಲಾರಂಭಿಸಿದರೆ, ಅತ್ಯಾಧುನಿಕ ಚಿಕಿತ್ಸೆಯು ನೀಡಲ್ಪಡಬೇಕು. ಸುಪ್ರಸಿದ್ಧ ವೈದ್ಯರ ಸಲಹೆಯನ್ನು ಪಡೆಯಲಾಯಿತು. ಬ್ಲಡ್ ಕೌಂಟ್ ಸ್ವಲ್ಪಕಡಿಮೆಯಾಗಿದೆ, ಮಿಕ್ಕಂತೆ ಎಲ್ಲ ಆರೋಗ್ಯ ಚೆನ್ನಾಗಿದೆ; ಎಂದು ರಕ್ತವೃದ್ಧಿಯನ್ನು ಮಾಡುವ ಚಿಕಿತ್ಸೆಯನ್ನು ಒಂದೆರಡು ತಿಂಗಳು ಮಾಡಲಾಯಿತು. ರಕ್ತವೃದ್ಧಿಯಾಯಿತು ಎಂದರು ವೈದ್ಯರುಗಳು ; ಸುಸ್ತು ಮಾತ್ರ ಲಚ್ಚಮ್ಮಣ್ಣಿಗೆ, ಮೊದಲಿನಂತೆಯೇ ಇತ್ತು. ವೈಟಮಿನ್‌ಗಳ ಕೊರತೆಯಿಂದ ಹೀಗಾಗುವುದೂ ಉಂಟು, ಎಂದು ಅಕಾರಾದಿಯಾಗಿ ಎಲ್ಲಾ ವೈಟಮಿನ್‌ಗಳನ್ನೂ ಕೊಡಲಾರಂಭಿಸಿದರು. ಈಗ ಸ್ವಲ್ಪ ವಾಸಿಯಲ್ಲವೇ ? ಎಂದು ವೈದ್ಯರು ಗೋಗರೆದು ಕೇಳಿದಾಗ, ಸ್ವಲ್ಪ ವಾಸಿ ಅನಿಸುತ್ತೆ ಎಂದು ಲಚ್ಚಮ್ಮಣ್ಣಿಯು ಹೇಳುತ್ತಿದ್ದಳು. ಡಾಕ್ಟರಿಗೆ ತೃಪ್ತಿಯಾಗುತ್ತಿತ್ತು. ಆದರೆ ಲಚ್ಚಮ್ಮಣ್ಣಿಗೆ ಸುಸ್ತೋ ಸುಸ್ತು. ಬಚ್ಚಲ ಮನೆಯಿಂದ ಮಲಗುವ ಕೋಣೆಗೆ<noinclude></noinclude> qgige9ocearf7t1r5ujve7bagxtvkki 314300 313885 2026-05-01T04:13:59Z Shreesha Sharma 7840 /* Proofread */ 314300 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ 850 ಪಟೇಲರ ಮನೆಯಲ್ಲಿ ಸೊಸೆ ಉಳಿದುಕೊಂಡಳು. ಷಹರಿಗೆ ಹೋಗಿ ವಿದ್ಯಾಭ್ಯಾಸವನ್ನು ಶ್ಯಾಮಾನಾಯ್ಕ ಮುಂದುವರೆಸಿದ. ಬಿ.ಎಸ್‌ಸಿ. ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಡೆದ. ಐ.ಎ.ಎಸ್. ಪರೀಕ್ಷೆಗೆ ಕೂತ. ಅಲ್ಲಿಯೂ ಬ್ಯಾಂಕ್ ಬಂದಿತು. ಮನೆಗೆ ಬಂದ ಹೆಂಡತಿಯ ಪುಣ್ಯದಿಂದ ಹೀಗೆ ಯಶಸ್ವಿಯಾದೆ ಎಂದು ಶ್ಯಾಮಾನಾಯ್ಕನಿಗೆ ಅನಿಸಿತ್ತು. ಐ.ಎ.ಎಸ್. ಫಲಿತಾಂಶಗಳು ಪ್ರಕಟವಾಗುವುದಕ್ಕೂ ಲಚ್ಚಮ್ಮಣ್ಣಿ ಹೆಣ್ಣು ಮಗುವನ್ನು ಸುಸೂತ್ರವಾಗಿ ಹೆತ್ತಳು, ಎಂದು ಅವಳ ತೌರಿನಿಂದ ತಂತಿ ಬರುವುದಕ್ಕೂ ತಾಳೆಯಾಯಿತು. ಹೆಂಡತಿ ಮತ್ತು ಮಗಳ ಭಾಗ್ಯಾತಿಶಯದಿಂದ ಬ್ಯಾಂಕ್ ಬಂತು ಎಂದುಕೊಂಡ ಶ್ಯಾಮಾನಾಯ್ಕ, ತಂದೆಯು ಕೂಡ ಮಗನ ಈ ರೀತಿ ನಂಬುವಂತೆ, ಬಾಲ್ಯದಿಂದಲೂ Brain wash ಮಾಡುತ್ತಲೇ ಇದ್ದ. ಲಚ್ಚಮ್ಮಣ್ಣಿ, ಮೂರು ಹೆಣ್ಣಿನ ತಾಯಿಯಾಗಿದ್ದರೂ, ಮದುವೆಯ ಹುಡುಗಿಯಂತೆಯೇ ಎಳಕಾಗಿ ಕಾಣುತ್ತಿದ್ದಳು. ಗಂಡನಿಗನಕ ಅಚ್ಚುಮೆಚ್ಚಾಗಿದ್ದಳು. ಸಾಮಾನ್ಯ ಸ್ವಭಾವವಿದ್ದುದರಿಂದ, ಧಾರಾಳಿಯೂ ಆದುದರಿಂದ ಮನೆಯ ಆಳು ಕಾಳುಗಳ ಗೌರವವನ್ನು ಪಡೆದಿದ್ದಳು, ನೆರೆಹೊರೆಯವರಿಂದ ಹೊಗಳಿಸಿಯೂ ಕೊಂಡಿದ್ದಳು. ಅತ್ತೆ ಅತ್ತಿಗೆ ನಾದಿನಿಯರು ಇರದ ಮನೆಯಲ್ಲಿ ಮಾವನ ಕಣ್ಮಣಿಯೂ ಆಗಿದ್ದಳು. ಇಂತಹ ಪುಣ್ಯಶಾಲಿ ಹುಡುಗಿಗೆ ಬರಬಾರದ ಬೇನೆ ಬರಬೇಕೆ ? ಅಷ್ಟು ಆರೋಗ್ಯವಂತಳಾಗಿದ್ದಳು, ಕೂತರೆ ಸುಸ್ತು, ನಿಂತರೆ ಸುಸ್ತು, ಎಂದು ನರಳಲಾರಂಭಿಸಿದಳು, ಇಪ್ಪತ್ತುಮೂರರ ಚೆಲುವೆ ಶ್ರೀಮಂತರ ಸೊಸೆಯಾದವಳು, ದೊಡ್ಡ ಅಧಿಕಾರಿಯ ಹೆಂಡತಿಯಾದವಳು, ನರಳಲಾರಂಭಿಸಿದರೆ, ಅತ್ಯಾಧುನಿಕ ಚಿಕಿತ್ಸೆಯು ನೀಡಲ್ಪಡಬೇಕು. ಸುಪ್ರಸಿದ್ಧ ವೈದ್ಯರ ಸಲಹೆಯನ್ನು ಪಡೆಯಲಾಯಿತು. ಬ್ಲಡ್ ಕೌಂಟ್ ಸ್ವಲ್ಪಕಡಿಮೆಯಾಗಿದೆ, ಮಿಕ್ಕಂತೆ ಎಲ್ಲ ಆರೋಗ್ಯ ಚೆನ್ನಾಗಿದೆ; ಎಂದು ರಕ್ತವೃದ್ಧಿಯನ್ನು ಮಾಡುವ ಚಿಕಿತ್ಸೆಯನ್ನು ಒಂದೆರಡು ತಿಂಗಳು ಮಾಡಲಾಯಿತು. ರಕ್ತವೃದ್ಧಿಯಾಯಿತು ಎಂದರು ವೈದ್ಯರುಗಳು ; ಸುಸ್ತು ಮಾತ್ರ ಲಚ್ಚಮ್ಮಣ್ಣಿಗೆ, ಮೊದಲಿನಂತೆಯೇ ಇತ್ತು. ವೈಟಮಿನ್‌ಗಳ ಕೊರತೆಯಿಂದ ಹೀಗಾಗುವುದೂ ಉಂಟು, ಎಂದು ಅಕಾರಾದಿಯಾಗಿ ಎಲ್ಲಾ ವೈಟಮಿನ್‌ಗಳನ್ನೂ ಕೊಡಲಾರಂಭಿಸಿದರು. ಈಗ ಸ್ವಲ್ಪ ವಾಸಿಯಲ್ಲವೇ ? ಎಂದು ವೈದ್ಯರು ಗೋಗರೆದು ಕೇಳಿದಾಗ, ಸ್ವಲ್ಪ ವಾಸಿ ಅನಿಸುತ್ತೆ ಎಂದು ಲಚ್ಚಮ್ಮಣ್ಣಿಯು ಹೇಳುತ್ತಿದ್ದಳು. ಡಾಕ್ಟರಿಗೆ ತೃಪ್ತಿಯಾಗುತ್ತಿತ್ತು. ಆದರೆ ಲಚ್ಚಮ್ಮಣ್ಣಿಗೆ ಸುಸ್ತೋ ಸುಸ್ತು. ಬಚ್ಚಲ ಮನೆಯಿಂದ ಮಲಗುವ ಕೋಣೆಗೆ<noinclude></noinclude> 8xpxnkwxs8tyrv6sx6xo5zbos1sbmkt ಪುಟ:ಮನಮಂಥನ.pdf/೭೧ 104 62518 313886 131520 2026-04-30T16:56:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313886 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಬಂದರೆ ಎದೆ ಡವಡವ ಅಂತ ಹೊಡೆದುಕೊಳ್ಳುತ್ತಿತ್ತು. ಮಧ್ಯೆಮಧ್ಯೆ ಒಂದೆರಡು ನಾಡಿ ಬಡಿತವು ತಪ್ಪಿಯೂ ಹೋಗುತ್ತಿತ್ತು. ಹೃದಯದ ಪ್ರವೀಣರು ಬಂದರು. ಇ.ಸಿ.ಜಿ. ತೆಗೆದರು. ಹೃದಯದಲ್ಲಿ ಯಾವ ಮೂಲಭೂತವಾದ ದೋಷವೂ ಕಾಣಿಸುವುದಿಲ್ಲ. ಆದರೂ ಹೃದಯವು ಬಳಲಿರಲೂ ಸಾಧ್ಯ. ಆದುದರಿಂದ ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಂಡರೆ ಒಳ್ಳೆಯದು, ಎಂದು ಸಲಹೆ ಮಾಡಿದರು. ಪೂರ್ಣ ವಿಶ್ರಾಂತಿಗೆಂದು ತವರಿಗೆ ಕಳಿಸಿದರೆ ಹೇಗೆ ಎಂದು ಶಾಮಾನಾಯ್ಕ ತಂದೆಯನ್ನು ಕೇಳಿದ. ಹಳ್ಳಿಗಾಡಿನಲ್ಲಿ ಗಾಳಿಬೆಳಕು ಪಸಂದಾಗಿರುತ್ತೆ. ತೌರಿನ ವಾತಾವರಣ ಕೂಡ ಕಳುಹಿಸಿಕೊಡು ಎಂದರು ಪಟೇಲರು. ತೌರಿಗೆ ಲಚ್ಚಮ್ಮಣ್ಣಿ ಬಂದಳು. ಶ್ರೀಮಂತ ಮಗಳು ಬಡ ತೌರಿಗೆ ಬಂದರೆ. ತಾಯ್ತಂದೆಯರ ಅಕ್ಕರೆಯನ್ನು ವಿವರಿಸಬೇಕೆ? ದೇವರಾಯಿತು, ದಿಂಡರಾಯಿತು; ಮಂತ್ರಮಾಟವೆಲ್ಲಾ ಆದುವು. ಹತ್ತಾರು ಹಿರಿಯ ಮುತ್ತೈದೆಯರು ಬಂದು ದೃಷ್ಟಿ ತೆಗೆದರು, ಮಣ ಮಣ ಪೊರಕೆ ಸುಟ್ಟರು. ಯಾವುದರಿಂದಲೂ ಲಚ್ಚಮ್ಮಣ್ಣಿಗೆ ಗುಣ ಕಾಣಬರಲಿಲ್ಲ. ಮಲಗಿದ್ದವಳು ಎದ್ದು ಕೂತರೆ ಡವಡವ ಆಡುತ್ತಿತ್ತು, ಹೃದಯ. ಷಹರಿನ ದೊಡ್ಡ ದೊಡ್ಡ ವೈದ್ಯರುಗಳು ನೋಡಿದ್ದಾಯಿತು. ಇನ್ನು ಹಳ್ಳಿಯ ಅಳಲೇಕಾಯಿ ಪಂಡಿತರಿಗೆ ತೋರಿಸಿ ಏನು ಪ್ರಯೋಜನ? ಎಂದು ತೌರಿನವರು ಮಂತ್ರ ಪೂಜೆಗೆ ಪ್ರಾರಂಭಿಸಿದರು. ಅದೂ ನಿರರ್ಥಕವಾಗಲು, ಪಂಡಿತರನ್ನು ಒಂದು ಮಾತು ಕೇಳೋಣ ಎಂದುಕೊಂಡರು. ಪಂಡಿತರೂ ಬಂದರು. 'ನಿನಗೆಂತಹ ಸುಸ್ತೇ ಇರಲೀ, ಲಚ್ಚಮ್ಮ, ಸರಿಯಾಗಿ ಗಿಡಗಿಕೊಂಡಾದರೂ ಊಟಮಾಡು. ಅದು ಜೀರ್ಣವಾಗುವ ಹಾಗೆ ಲೇಹವನ್ನು ಕೊಡ್ತೀನಿ. ಆಹಾರವು ಪಚನವಾದರೆ, ಶಕ್ತಿ ಬರಲೇಬೇಕು, ಸುಸ್ತು ಹೋಗಲೇಬೇಕು.' ಎಂದು ಪಂಡಿತರು ಹೇಳಿದರು. ಹಿರಿಯ ವಯಸ್ಸು ಪಂಡಿತರಿಗೆ, ಲಚ್ಚಮ್ಮಣ್ಣಿಯನ್ನು ಲಂಗದ ವಯಸ್ಸಿನಿಂದಲೂ ಬಲ್ಲವರು. ಈಗ ಶ್ರೀಮಂತಿಕೆಯಾಗಿದ್ದಾಳೆ. ದೊಡ್ಡ ಅಧಿಕಾರಿಯ ಹೆಂಡತಿ ಆಗಿದ್ದಾಳೆ ಎನ್ನುವ ಭಾವನೆಯೇನೂ ಅವರನ್ನು ಕಾಡಲಿಲ್ಲ. ಆತ್ಮೀಯವಾಗಿ ಮಾತನಾಡಿದರು. 'ಹಸಿವೇನೋ ಆಗುತ್ತೆ ಪಂಡಿತರೆ, ಬಾಯಿ ರುಚಿಯೂ ಅಷ್ಟಾಗಿ ಕೆಟ್ಟಿಲ್ಲ. ಆದರೆ ಒಂದೆರಡು ತುತ್ತು ಅನ್ನವನ್ನು ಬಾಯಿಗಿಟ್ಟುಕೊಂಡು, ನುಂಗಲೆತ್ನಿಸಿದರೆ, ಎದೆಯಿಂದ ಏನೋ ಎದ್ದು ಬಂದು ತುತ್ತನ್ನು ಹೊರಕ್ಕೆ ವದ್ದಂತಾಗುತ್ತದೆ.<noinclude></noinclude> 94f24yrftp581l3tfs84tgzecf3tzl7 314418 313886 2026-05-01T08:58:56Z Shreesha Sharma 7840 /* Proofread */ 314418 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೫೨}}{{Right|ಮನಮಂಥನ}} ಬಂದರೆ ಎದೆ ಡವಡವ ಅಂತ ಹೊಡೆದುಕೊಳ್ಳುತ್ತಿತ್ತು. ಮಧ್ಯೆಮಧ್ಯೆ ಒಂದೆರಡು ನಾಡಿ ಬಡಿತವು ತಪ್ಪಿಯೂ ಹೋಗುತ್ತಿತ್ತು. ಹೃದಯದ ಪ್ರವೀಣರು ಬಂದರು. ಇ.ಸಿ.ಜಿ. ತೆಗೆದರು. ಹೃದಯದಲ್ಲಿ ಯಾವ ಮೂಲಭೂತವಾದ ದೋಷವೂ ಕಾಣಿಸುವುದಿಲ್ಲ. ಆದರೂ ಹೃದಯವು ಬಳಲಿರಲೂ ಸಾಧ್ಯ. ಆದುದರಿಂದ ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಂಡರೆ ಒಳ್ಳೆಯದು, ಎಂದು ಸಲಹೆ ಮಾಡಿದರು. ಪೂರ್ಣ ವಿಶ್ರಾಂತಿಗೆಂದು ತವರಿಗೆ ಕಳಿಸಿದರೆ ಹೇಗೆ ಎಂದು ಶಾಮಾನಾಯ್ಕ ತಂದೆಯನ್ನು ಕೇಳಿದ. ಹಳ್ಳಿಗಾಡಿನಲ್ಲಿ ಗಾಳಿಬೆಳಕು ಪಸಂದಾಗಿರುತ್ತೆ. ತೌರಿನ ವಾತಾವರಣ ಕೂಡ ಕಳುಹಿಸಿಕೊಡು ಎಂದರು ಪಟೇಲರು. ತೌರಿಗೆ ಲಚ್ಚಮ್ಮಣ್ಣಿ ಬಂದಳು. ಶ್ರೀಮಂತ ಮಗಳು ಬಡ ತೌರಿಗೆ ಬಂದರೆ. ತಾಯ್ತಂದೆಯರ ಅಕ್ಕರೆಯನ್ನು ವಿವರಿಸಬೇಕೆ? ದೇವರಾಯಿತು, ದಿಂಡರಾಯಿತು; ಮಂತ್ರಮಾಟವೆಲ್ಲಾ ಆದುವು. ಹತ್ತಾರು ಹಿರಿಯ ಮುತ್ತೈದೆಯರು ಬಂದು ದೃಷ್ಟಿ ತೆಗೆದರು, ಮಣ ಮಣ ಪೊರಕೆ ಸುಟ್ಟರು. ಯಾವುದರಿಂದಲೂ ಲಚ್ಚಮ್ಮಣ್ಣಿಗೆ ಗುಣ ಕಾಣಬರಲಿಲ್ಲ. ಮಲಗಿದ್ದವಳು ಎದ್ದು ಕೂತರೆ ಡವಡವ ಆಡುತ್ತಿತ್ತು, ಹೃದಯ. ಷಹರಿನ ದೊಡ್ಡ ದೊಡ್ಡ ವೈದ್ಯರುಗಳು ನೋಡಿದ್ದಾಯಿತು. ಇನ್ನು ಹಳ್ಳಿಯ ಅಳಲೇಕಾಯಿ ಪಂಡಿತರಿಗೆ ತೋರಿಸಿ ಏನು ಪ್ರಯೋಜನ? ಎಂದು ತೌರಿನವರು ಮಂತ್ರ ಪೂಜೆಗೆ ಪ್ರಾರಂಭಿಸಿದರು. ಅದೂ ನಿರರ್ಥಕವಾಗಲು, ಪಂಡಿತರನ್ನು ಒಂದು ಮಾತು ಕೇಳೋಣ ಎಂದುಕೊಂಡರು. ಪಂಡಿತರೂ ಬಂದರು. 'ನಿನಗೆಂತಹ ಸುಸ್ತೇ ಇರಲೀ, ಲಚ್ಚಮ್ಮ, ಸರಿಯಾಗಿ ಗಿಡಗಿಕೊಂಡಾದರೂ ಊಟಮಾಡು. ಅದು ಜೀರ್ಣವಾಗುವ ಹಾಗೆ ಲೇಹವನ್ನು ಕೊಡ್ತೀನಿ. ಆಹಾರವು ಪಚನವಾದರೆ, ಶಕ್ತಿ ಬರಲೇಬೇಕು, ಸುಸ್ತು ಹೋಗಲೇಬೇಕು.' ಎಂದು ಪಂಡಿತರು ಹೇಳಿದರು. ಹಿರಿಯ ವಯಸ್ಸು ಪಂಡಿತರಿಗೆ, ಲಚ್ಚಮ್ಮಣ್ಣಿಯನ್ನು ಲಂಗದ ವಯಸ್ಸಿನಿಂದಲೂ ಬಲ್ಲವರು. ಈಗ ಶ್ರೀಮಂತಿಕೆಯಾಗಿದ್ದಾಳೆ. ದೊಡ್ಡ ಅಧಿಕಾರಿಯ ಹೆಂಡತಿ ಆಗಿದ್ದಾಳೆ ಎನ್ನುವ ಭಾವನೆಯೇನೂ ಅವರನ್ನು ಕಾಡಲಿಲ್ಲ. ಆತ್ಮೀಯವಾಗಿ ಮಾತನಾಡಿದರು. 'ಹಸಿವೇನೋ ಆಗುತ್ತೆ ಪಂಡಿತರೆ, ಬಾಯಿ ರುಚಿಯೂ ಅಷ್ಟಾಗಿ ಕೆಟ್ಟಿಲ್ಲ. ಆದರೆ ಒಂದೆರಡು ತುತ್ತು ಅನ್ನವನ್ನು ಬಾಯಿಗಿಟ್ಟುಕೊಂಡು, ನುಂಗಲೆತ್ನಿಸಿದರೆ, ಎದೆಯಿಂದ ಏನೋ ಎದ್ದು ಬಂದು ತುತ್ತನ್ನು ಹೊರಕ್ಕೆ ವದ್ದಂತಾಗುತ್ತದೆ.<noinclude></noinclude> bsokwl1xdv2z6fcvwgxbn9hgf6wv0r7 ಪುಟ:ಮನಮಂಥನ.pdf/೭೨ 104 62519 313888 131521 2026-04-30T16:57:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313888 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ 32 ಪ್ರಯಾಸಪಟ್ಟು ಒಂದೆರಡು ತುತ್ತು ನುಂಗಿದರನಕ, ಅವು ಹೊಟ್ಟೆಯಲ್ಲಿ ಹೆಪ್ಪುಗಟ್ಟಿಕೊಂಡು ಮಿಡಿಯುತ್ತದೆ. ಆಗ ಎದೆಯೂ ಡವಡವ ಅಂತ ಹೊಡೆದುಕೊಳ್ಳುತ್ತದೆ. ತತ್‌ಕ್ಷಣ ಎದ್ದು ಹೋಗಿ ಮಲಗಿಬಿಡ್ತೀನಿ' ಎಂದಳು ಲಚ್ಚಮ್ಮಣ್ಣಿ ಯೌವ್ವನಸ್ಥೆ, ಸಂಭ್ರಮದಿಂದ ಬಾಳಬೇಕು ಎಂದು ಅವಳಿಗೂ ಹೆಬ್ಬಯಕೆ ಇರುಲ್ಲವೇ ? ಆದರೆ, ಪಾಪ ! ಈಗ ಅವಳ ಮುಖದ ತುಂಬಾ ಆತಂಕದ ಉದ್ದುದ್ದ ಗೆರೆಗಳು, ಹಾಸ್ಯದ ಚಟಾಕಿಯನ್ನು ಪಂಡಿತರು ಹಾರಿಸಿದರೆ ಗಹಗಹಿಸಿ ನಕ್ಕು ನಲಿಯುತ್ತಿದ್ದ ಲಚ್ಚಮ್ಮಲ್ಲೇ ಈಗ ಕಿರಿನಗೆಯನ್ನು ಕ್ಷಣ ಮಾತ್ರ ಸೂಸುತ್ತಾಳೆ. ಅರೆ ಕ್ಷಣದಲ್ಲಿ ಮುಖವು ಪುನಃ ಮುದುಡಿಕೊಳ್ಳುತ್ತದೆ. ನಾಡಿಯನ್ನು ಹಿಡಿದು ಪಂಡಿತರು ಪರೀಕ್ಷೆ ಮಾಡಿದಾಗ, ಒಮ್ಮೆ ನಿಮಿಷಕ್ಕೆ ೭೦ ಇದ್ದುದು, ಕೆಲವೇ ನಿಮಿಷಗಳಲ್ಲಿ ನೂರಾಇಪ್ಪತ್ತಕ್ಕೆ ಏರುತ್ತದೆ. ಬಡಿತದ ಪ್ರಮಾಣವು ಏರುಪೇರಾಗುತ್ತದೆ. 'ಏನೆಲ್ಲಾ ಲೇಹಗಳನ್ನು ಪಂಡಿತರು ಪ್ರಯೋಗಿಸಿದರೂ, ಲಚ್ಚಮ್ಮಣ್ಣಿಗೆ ಉಣ್ಣುವಂತಾಗಲಿಲ್ಲ. ನನ್ನ ಚಿಕಿತ್ಸೆಯೂ ನಿಷ್ಟ್ರಯೋಜಕ ಎಂದುಕೊಂಡರು ಪಂಡಿತರು. ಈ ಮಾತನ್ನು ಹೇಳಿ ಈಗಲೇ ಕಾಯ್ದೆಗೆದರೆ, ಮಾನವಾದರೂ ಮುಂದೆ ಉಳಿಯಬಹುದು ಎಂದು ಅವರ ಎಣಿಕೆ. ಆದರೆ ಮೂರನೆಯ ದಿನ ಲಚ್ಚಮ್ಮಣ್ಣಿಯೇ ಒಂದು ಉಪಾಯವನ್ನು ಸೂಚಿಸಿದಳು. 'ಪಂಡಿತರೇ ! ಎಷ್ಟೋ ಕಷ್ಟಪಟ್ಟು ಶ್ರಮವಹಿಸಿ ಚಿಕಿತ್ಸೆಯನ್ನು ಮಾಡುತ್ತಿದ್ದೀರಿ. ಪ್ರಯೋಜನ ಆಗಲಿಲ್ಲ. ಆದ್ದರಿಂದ ಔಷಧಿಗಳನ್ನು ನಿಲ್ಲಿಸಿ ಕೆಲವು ದಿನಗಳು ನೋಡೋಣ ಅನ್ನಿಸುತ್ತೆ. ನೀವೇನೂ ತಿಳಿದುಕೊಳ್ಳದೆ ಇದ್ದರೆ, ನಾಳೆಯಿಂದ ಚಿಕಿತ್ಸೆಯನ್ನು ನಿಲ್ಲಿಸಿಬಿಡೋಣ. ದೇವಸ್ಥಾನದ ಅಂಗಳದಲ್ಲಿ ಪುರಾಣ ಪುಣ್ಯಕತೆಗಳನ್ನು, ನಾನು ಹುಡುಗಿಯಾಗಿದ್ದಾಗ, ನೀವು ಹೇಳುತ್ತಿದ್ದಿರಿ. ತುಂಬಾ ಇಷ್ಟವಾಗುತ್ತಿತ್ತು, ಅವು. ಈಗ ಬಿದ್ದಲ್ಲೇ ಬಿದ್ದಿರುವಂತಾಗಿದೆ. ಅಲ್ಲಿ ಇಲ್ಲಿ ನೆಂಟರ ಮನೆಗೆ ಹೋಗಿ ಬರಲು ಸಾಧ್ಯವಿಲ್ಲ. ಹೊತ್ತು ಹೋಗುವುದೇ ಕಷ್ಟ ವಿರಾಮವಿದ್ದಾಗ ಬಂದು ಪುರಾಣದ ಕಥೆಗಳನ್ನು ಹೇಳಿದರೆ, ಕಾಲವಾದರೂ ಸುಲಭವಾಗಿ ಕಳೆಯುತ್ತೆ. ಸ್ವಲ್ಪ ಸಮಾಧಾನವೂ ಆಗಬಹುದು' ಎಂದಳು. ಪಂಡಿತರಿಗೂ ಇದು ಖಷಿಯಾದ ಕೆಲಸ. ಚಿಕಿತ್ಸೆಮಾಡಿ ಗುಣಪಡಿಸುವ ಜವಾಬ್ದಾರಿಯಿಲ್ಲ. ಪುರಾಣದ ಕತೆಗಳನ್ನು ರಂಗುರಂಗಾಗಿ ಹೇಳುವುದು ಅವರಿಗೂ ಇಷ್ಟ. ಕೆಲವು ದಿನಗಳ ಪ್ರವಚನಮಾಡಿದರೆ, ಬರಿಗೈಯಲ್ಲಿ ಹಿಂತಿರುಗಬೇಕಾಗಿಲ್ಲ.<noinclude></noinclude> c00pfxm474vjjppqsuf56b1nu10fxd2 314419 313888 2026-05-01T08:59:47Z Shreesha Sharma 7840 /* Proofread */ 314419 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೫೩}} ಪ್ರಯಾಸಪಟ್ಟು ಒಂದೆರಡು ತುತ್ತು ನುಂಗಿದರನಕ, ಅವು ಹೊಟ್ಟೆಯಲ್ಲಿ ಹೆಪ್ಪುಗಟ್ಟಿಕೊಂಡು ಮಿಡಿಯುತ್ತದೆ. ಆಗ ಎದೆಯೂ ಡವಡವ ಅಂತ ಹೊಡೆದುಕೊಳ್ಳುತ್ತದೆ. ತತ್‌ಕ್ಷಣ ಎದ್ದು ಹೋಗಿ ಮಲಗಿಬಿಡ್ತೀನಿ' ಎಂದಳು ಲಚ್ಚಮ್ಮಣ್ಣಿ ಯೌವ್ವನಸ್ಥೆ, ಸಂಭ್ರಮದಿಂದ ಬಾಳಬೇಕು ಎಂದು ಅವಳಿಗೂ ಹೆಬ್ಬಯಕೆ ಇರುಲ್ಲವೇ ? ಆದರೆ, ಪಾಪ ! ಈಗ ಅವಳ ಮುಖದ ತುಂಬಾ ಆತಂಕದ ಉದ್ದುದ್ದ ಗೆರೆಗಳು, ಹಾಸ್ಯದ ಚಟಾಕಿಯನ್ನು ಪಂಡಿತರು ಹಾರಿಸಿದರೆ ಗಹಗಹಿಸಿ ನಕ್ಕು ನಲಿಯುತ್ತಿದ್ದ ಲಚ್ಚಮ್ಮಲ್ಲೇ ಈಗ ಕಿರಿನಗೆಯನ್ನು ಕ್ಷಣ ಮಾತ್ರ ಸೂಸುತ್ತಾಳೆ. ಅರೆ ಕ್ಷಣದಲ್ಲಿ ಮುಖವು ಪುನಃ ಮುದುಡಿಕೊಳ್ಳುತ್ತದೆ. ನಾಡಿಯನ್ನು ಹಿಡಿದು ಪಂಡಿತರು ಪರೀಕ್ಷೆ ಮಾಡಿದಾಗ, ಒಮ್ಮೆ ನಿಮಿಷಕ್ಕೆ ೭೦ ಇದ್ದುದು, ಕೆಲವೇ ನಿಮಿಷಗಳಲ್ಲಿ ನೂರಾಇಪ್ಪತ್ತಕ್ಕೆ ಏರುತ್ತದೆ. ಬಡಿತದ ಪ್ರಮಾಣವು ಏರುಪೇರಾಗುತ್ತದೆ. 'ಏನೆಲ್ಲಾ ಲೇಹಗಳನ್ನು ಪಂಡಿತರು ಪ್ರಯೋಗಿಸಿದರೂ, ಲಚ್ಚಮ್ಮಣ್ಣಿಗೆ ಉಣ್ಣುವಂತಾಗಲಿಲ್ಲ. ನನ್ನ ಚಿಕಿತ್ಸೆಯೂ ನಿಷ್ಟ್ರಯೋಜಕ ಎಂದುಕೊಂಡರು ಪಂಡಿತರು. ಈ ಮಾತನ್ನು ಹೇಳಿ ಈಗಲೇ ಕಾಯ್ದೆಗೆದರೆ, ಮಾನವಾದರೂ ಮುಂದೆ ಉಳಿಯಬಹುದು ಎಂದು ಅವರ ಎಣಿಕೆ. ಆದರೆ ಮೂರನೆಯ ದಿನ ಲಚ್ಚಮ್ಮಣ್ಣಿಯೇ ಒಂದು ಉಪಾಯವನ್ನು ಸೂಚಿಸಿದಳು. 'ಪಂಡಿತರೇ ! ಎಷ್ಟೋ ಕಷ್ಟಪಟ್ಟು ಶ್ರಮವಹಿಸಿ ಚಿಕಿತ್ಸೆಯನ್ನು ಮಾಡುತ್ತಿದ್ದೀರಿ. ಪ್ರಯೋಜನ ಆಗಲಿಲ್ಲ. ಆದ್ದರಿಂದ ಔಷಧಿಗಳನ್ನು ನಿಲ್ಲಿಸಿ ಕೆಲವು ದಿನಗಳು ನೋಡೋಣ ಅನ್ನಿಸುತ್ತೆ. ನೀವೇನೂ ತಿಳಿದುಕೊಳ್ಳದೆ ಇದ್ದರೆ, ನಾಳೆಯಿಂದ ಚಿಕಿತ್ಸೆಯನ್ನು ನಿಲ್ಲಿಸಿಬಿಡೋಣ. ದೇವಸ್ಥಾನದ ಅಂಗಳದಲ್ಲಿ ಪುರಾಣ ಪುಣ್ಯಕತೆಗಳನ್ನು, ನಾನು ಹುಡುಗಿಯಾಗಿದ್ದಾಗ, ನೀವು ಹೇಳುತ್ತಿದ್ದಿರಿ. ತುಂಬಾ ಇಷ್ಟವಾಗುತ್ತಿತ್ತು, ಅವು. ಈಗ ಬಿದ್ದಲ್ಲೇ ಬಿದ್ದಿರುವಂತಾಗಿದೆ. ಅಲ್ಲಿ ಇಲ್ಲಿ ನೆಂಟರ ಮನೆಗೆ ಹೋಗಿ ಬರಲು ಸಾಧ್ಯವಿಲ್ಲ. ಹೊತ್ತು ಹೋಗುವುದೇ ಕಷ್ಟ ವಿರಾಮವಿದ್ದಾಗ ಬಂದು ಪುರಾಣದ ಕಥೆಗಳನ್ನು ಹೇಳಿದರೆ, ಕಾಲವಾದರೂ ಸುಲಭವಾಗಿ ಕಳೆಯುತ್ತೆ. ಸ್ವಲ್ಪ ಸಮಾಧಾನವೂ ಆಗಬಹುದು' ಎಂದಳು. ಪಂಡಿತರಿಗೂ ಇದು ಖಷಿಯಾದ ಕೆಲಸ. ಚಿಕಿತ್ಸೆಮಾಡಿ ಗುಣಪಡಿಸುವ ಜವಾಬ್ದಾರಿಯಿಲ್ಲ. ಪುರಾಣದ ಕತೆಗಳನ್ನು ರಂಗುರಂಗಾಗಿ ಹೇಳುವುದು ಅವರಿಗೂ ಇಷ್ಟ. ಕೆಲವು ದಿನಗಳ ಪ್ರವಚನಮಾಡಿದರೆ, ಬರಿಗೈಯಲ್ಲಿ ಹಿಂತಿರುಗಬೇಕಾಗಿಲ್ಲ.<noinclude></noinclude> b2f2cn3tgoq5ag6tkppuzjyhklpvggd ಪುಟ:ಮನಮಂಥನ.pdf/೭೩ 104 62520 313890 131522 2026-04-30T16:57:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313890 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಲಚ್ಚಮ್ಮಣ್ಣಿ ಶ್ರೀಮಂತಿನಿ, ಹಾಗೂ ಬಿಡುಗೈ ಸ್ವಭಾವದವಳು. ಮೂರನೆಯ ದಿನ ದಿಂದಲೇ ಪುರಾಣವನ್ನು ಹೇಳಲು ಪ್ರಾರಂಭಿಸಿದರು. ಮತ್ತ್ವಗಂಧಿಯನ್ನು ಶಂತನು ಚಕ್ರವರ್ತಿ ಬಯಸಿ ಮದುವೆಯಾದುದೂ; ಬ್ರಹ್ಮಚಾರಿಯಾಗಿ ಉಳಿಯುವೆನೆಂದು ಭೀಷ್ಮ ಪ್ರತಿಜ್ಞೆಯನ್ನು ಮಾಡಿದುದೂ, ನಂತರ ಯೋಜನಗಂಧಿಯು ಚಕ್ರವರ್ತಿನಿ ಆದ ಕತೆ. 'ಮೀನುಗಾರರ ಮನೆಯಲ್ಲಿ ಹುಟ್ಟಿ ಬೆಳೆದ ಮೊಗವೀರರ ಹೆಣ್ಣು. ಹಳ್ಳಿಯ ಪೆದ್ದು ಹುಡುಗಿಯೇ ಆಗಿರಬೇಕು. ಚಕ್ರವರ್ತಿಯಾದರೋ ಅರಮನೆಯಲ್ಲಿ ಸುಸಂಸ್ಕೃತ ಬಾಳನ್ನು ನಡೆಸುವವ. ಈ ಹಳ್ಳಿಯ ಹೆಣ್ಣು ಅರಮನೆಯ ಸುಸಂಸ್ಕೃತ ವಾತಾವರಣದಲ್ಲಿ ಹೇಗೆ ಬಾಳಿದಳು?' ಎಂದು ಲಚ್ಚಮ್ಮಣ್ಣಿಯು ಸ್ವಲ್ಪ ಕುತೂಹಲದಿಂದ ಕೇಳಿದಳು. ಲೋಕಾನುಭವವನ್ನು ಪಡೆದಿದ್ದ ಪಂಡಿತ, ಸಹಜವಾಗಿ ಜಾಣ ಈ ಪ್ರಶ್ನೆಯನ್ನು ಲಚ್ಚಮ್ಮಣ್ಣ ಏಕೆ ಕೇಳಿದಳು? ಮತ್ಯಗಂಧಿಯಂತೆ ತಾನೂ ಹಳ್ಳಿಯ ಹುಡುಗಿ. ಅವಳಂತೆ ಇವಳೂ ಶ್ರೀಮಂತ, ಸುಸಂಸ್ಕೃತ, ಗಂಡನ ಮನೆಗೆ ಹೋಗಿದ್ದಳು. ಅಧಿಕಾರಿ ಗಂಡನಿಗೆ, ಮನೆಗೆ ಬರುವ ಗೆಳೆಯರು, ತುಂಬಾ ಇರುತ್ತಾರೆ. ಆ ನಾಗರಿಕರೊಂದಿಗೆ ಈಕೆ ನಡವಳಿಕೆಯಲ್ಲಿ ಏನಾದರೂ ಎಡವಿರಬಹುದೇ? ಅದರಿಂದಾಗಿ ತುಂಬಾ ಅವಮಾನಪಟ್ಟು ಹೀಗೆ ಕೊರಗಿರಬಹುದೇ? ಮುಂದೆ ನಾಗರಿಕ ರೀತಿಯಲ್ಲಿ ಬಾಳುವುದು ಸಾಧ್ಯವೇ? ಅದನ್ನು ಕಲಿಯಲಾದೀತೆ ? ಎನ್ನುವ ಆತಂಕವು ಇವಳನ್ನು ಕಾಡುತ್ತಿದೆಯೇ? ಎಂದೆಲ್ಲಾ ಯೋಚಿಸತೊಡಗಿದರು. ನಂತರ ಕತೆಯನ್ನು ಹೇಳುವಾಗ, ಈ ವಿಷಯದ ಮೇಲೆ ಹೆಚ್ಚು ಗಮನವನ್ನಿಟ್ಟರು. ಶಂತನು ಚಕ್ರವರ್ತಿಯ ಮನೆಯಲ್ಲಿ, ಬಂದವರೆದುರು, ಮತ್ತ್ವಗಂಧಿಯು ಯಾವ ರೀತಿಯಲ್ಲಿ ಮೊದಮೊದಲು ಪೆಚ್ಚುಪೆಚ್ಚಾಗಿ ನಡೆದುಕೊಂಡಳು ; ಹಾಸ್ಯಾಸ್ಪದವಾದ ರೀತಿಯಲ್ಲಿ ಸಂಭಾಷಿಸುತ್ತಿದ್ದಳು ; ಇವೆಲ್ಲವನ್ನೂ ವಿಧವಿಧವಾಗಿ ತಮ್ಮ ಲೋಕಾನುಭವದ ನೆರವಿನಿಂದ, ಬಣ್ಣಗಟ್ಟಿ ಬಣ್ಣಿಸಿದರು. ಅನಂತರ ಏಕಾಂತದಲ್ಲಿ ಅರಸನನ್ನು ಸಂಕೋಚವಿಲ್ಲದೆ ಕೇಳಿ ನಾಗರಿಕ ಶಿಷ್ಟಾಚಾರಗಳನ್ನು ಹೇಗೆ ಕಲಿತು ಕೊಂಡಳು ? ಆಮೇಲೆ ಹುಟ್ಟು ಚಕ್ರವರ್ತಿನಿಯಂತೆ ಹೇಗೆ ನಡೆದುಕೊಂಡಳು ; ಇವೆಲ್ಲವನ್ನೂ ಹಲವಾರು ನಿದರ್ಶನಗಳನ್ನು ಕೊಟ್ಟು ವಿವರಿಸಿದರು. ಎಂಟು ಹತ್ತು ದಿನ ಪುರಾಣದ ಕತೆಗಳನ್ನು ಕೇಳಿದ ಮೇಲೆ ಲಚ್ಚಮ್ಮಣ್ಣಿಯ<noinclude></noinclude> jj8vsj7f9kbir4m3d3vfw61wtnzljmh 314420 313890 2026-05-01T09:00:44Z Shreesha Sharma 7840 /* Proofread */ 314420 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೫೪}}{{Right|ಮನಮಂಥನ}} ಲಚ್ಚಮ್ಮಣ್ಣಿ ಶ್ರೀಮಂತಿನಿ, ಹಾಗೂ ಬಿಡುಗೈ ಸ್ವಭಾವದವಳು. ಮೂರನೆಯ ದಿನ ದಿಂದಲೇ ಪುರಾಣವನ್ನು ಹೇಳಲು ಪ್ರಾರಂಭಿಸಿದರು. ಮತ್ತ್ವಗಂಧಿಯನ್ನು ಶಂತನು ಚಕ್ರವರ್ತಿ ಬಯಸಿ ಮದುವೆಯಾದುದೂ; ಬ್ರಹ್ಮಚಾರಿಯಾಗಿ ಉಳಿಯುವೆನೆಂದು ಭೀಷ್ಮ ಪ್ರತಿಜ್ಞೆಯನ್ನು ಮಾಡಿದುದೂ, ನಂತರ ಯೋಜನಗಂಧಿಯು ಚಕ್ರವರ್ತಿನಿ ಆದ ಕತೆ. 'ಮೀನುಗಾರರ ಮನೆಯಲ್ಲಿ ಹುಟ್ಟಿ ಬೆಳೆದ ಮೊಗವೀರರ ಹೆಣ್ಣು. ಹಳ್ಳಿಯ ಪೆದ್ದು ಹುಡುಗಿಯೇ ಆಗಿರಬೇಕು. ಚಕ್ರವರ್ತಿಯಾದರೋ ಅರಮನೆಯಲ್ಲಿ ಸುಸಂಸ್ಕೃತ ಬಾಳನ್ನು ನಡೆಸುವವ. ಈ ಹಳ್ಳಿಯ ಹೆಣ್ಣು ಅರಮನೆಯ ಸುಸಂಸ್ಕೃತ ವಾತಾವರಣದಲ್ಲಿ ಹೇಗೆ ಬಾಳಿದಳು?' ಎಂದು ಲಚ್ಚಮ್ಮಣ್ಣಿಯು ಸ್ವಲ್ಪ ಕುತೂಹಲದಿಂದ ಕೇಳಿದಳು. ಲೋಕಾನುಭವವನ್ನು ಪಡೆದಿದ್ದ ಪಂಡಿತ, ಸಹಜವಾಗಿ ಜಾಣ ಈ ಪ್ರಶ್ನೆಯನ್ನು ಲಚ್ಚಮ್ಮಣ್ಣ ಏಕೆ ಕೇಳಿದಳು? ಮತ್ಯಗಂಧಿಯಂತೆ ತಾನೂ ಹಳ್ಳಿಯ ಹುಡುಗಿ. ಅವಳಂತೆ ಇವಳೂ ಶ್ರೀಮಂತ, ಸುಸಂಸ್ಕೃತ, ಗಂಡನ ಮನೆಗೆ ಹೋಗಿದ್ದಳು. ಅಧಿಕಾರಿ ಗಂಡನಿಗೆ, ಮನೆಗೆ ಬರುವ ಗೆಳೆಯರು, ತುಂಬಾ ಇರುತ್ತಾರೆ. ಆ ನಾಗರಿಕರೊಂದಿಗೆ ಈಕೆ ನಡವಳಿಕೆಯಲ್ಲಿ ಏನಾದರೂ ಎಡವಿರಬಹುದೇ? ಅದರಿಂದಾಗಿ ತುಂಬಾ ಅವಮಾನಪಟ್ಟು ಹೀಗೆ ಕೊರಗಿರಬಹುದೇ? ಮುಂದೆ ನಾಗರಿಕ ರೀತಿಯಲ್ಲಿ ಬಾಳುವುದು ಸಾಧ್ಯವೇ? ಅದನ್ನು ಕಲಿಯಲಾದೀತೆ ? ಎನ್ನುವ ಆತಂಕವು ಇವಳನ್ನು ಕಾಡುತ್ತಿದೆಯೇ? ಎಂದೆಲ್ಲಾ ಯೋಚಿಸತೊಡಗಿದರು. ನಂತರ ಕತೆಯನ್ನು ಹೇಳುವಾಗ, ಈ ವಿಷಯದ ಮೇಲೆ ಹೆಚ್ಚು ಗಮನವನ್ನಿಟ್ಟರು. ಶಂತನು ಚಕ್ರವರ್ತಿಯ ಮನೆಯಲ್ಲಿ, ಬಂದವರೆದುರು, ಮತ್ತ್ವಗಂಧಿಯು ಯಾವ ರೀತಿಯಲ್ಲಿ ಮೊದಮೊದಲು ಪೆಚ್ಚುಪೆಚ್ಚಾಗಿ ನಡೆದುಕೊಂಡಳು ; ಹಾಸ್ಯಾಸ್ಪದವಾದ ರೀತಿಯಲ್ಲಿ ಸಂಭಾಷಿಸುತ್ತಿದ್ದಳು ; ಇವೆಲ್ಲವನ್ನೂ ವಿಧವಿಧವಾಗಿ ತಮ್ಮ ಲೋಕಾನುಭವದ ನೆರವಿನಿಂದ, ಬಣ್ಣಗಟ್ಟಿ ಬಣ್ಣಿಸಿದರು. ಅನಂತರ ಏಕಾಂತದಲ್ಲಿ ಅರಸನನ್ನು ಸಂಕೋಚವಿಲ್ಲದೆ ಕೇಳಿ ನಾಗರಿಕ ಶಿಷ್ಟಾಚಾರಗಳನ್ನು ಹೇಗೆ ಕಲಿತು ಕೊಂಡಳು ? ಆಮೇಲೆ ಹುಟ್ಟು ಚಕ್ರವರ್ತಿನಿಯಂತೆ ಹೇಗೆ ನಡೆದುಕೊಂಡಳು ; ಇವೆಲ್ಲವನ್ನೂ ಹಲವಾರು ನಿದರ್ಶನಗಳನ್ನು ಕೊಟ್ಟು ವಿವರಿಸಿದರು. ಎಂಟು ಹತ್ತು ದಿನ ಪುರಾಣದ ಕತೆಗಳನ್ನು ಕೇಳಿದ ಮೇಲೆ ಲಚ್ಚಮ್ಮಣ್ಣಿಯ<noinclude></noinclude> c803xgthxz9zyk6vpoyzmmg5cgv2iji ಪುಟ:ಮನಮಂಥನ.pdf/೭೪ 104 62521 313891 131523 2026-04-30T16:57:36Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313891 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಮುಖವು ಸ್ವಲ್ಪ ಸ್ವಲ್ಪ ಪ್ರಸನ್ನವಾಗಲಾರಂಭಿಸಿತು. ಕೊಂಚ ಊಟವನ್ನು ಮಾಡಿದರೂ, ಆಸಕ್ತಿಯಿಂದ ಉಣ್ಣಲಾರಂಭಿಸಿದಳು. ನೀವು ಕೊಟ್ಟ ಲೇಹ ಈಗ ಕೆಲಸ ಮಾಡುತ್ತಿದೆ ಎಂದು ಪಂಡಿತರಿಗೆ ಹೇಳಿದಳು. ತಿಂಗಳೊಪ್ಪತ್ತಿನಲ್ಲಿ ಮೊದಲಿದ್ದ ಉತ್ಸಾಹವೂ, ನಗು ಸರಸಿತನವೂ ಪುನಃ ಕಾಣಿಸಿಕೊಂಡಿತು. ಕೈತುಂಬಾ ದಕ್ಷಿಣೆ ಮತ್ತು ಉಡುಗೊರೆಯನ್ನು ಪಂಡಿತರಿಗೆ ಕೊಟ್ಟ ಜಿಗಿಜಿಗಿಯುತ್ತಾ ಗಂಡನ ಮನೆಗೆ ಹೋದಳು. ತಾನು ಮನೆಯಲ್ಲಿರದಿದ್ದರೂ, ಮಕ್ಕಳನ್ನು ಅದರದಿಂದ ಸಾಕಿದ, ಗಂಡ ಮಾವಂದಿರ ಮೇಲೆ ತುಂಬಾ ಅಭಿಮಾನವುಂಟಾಯಿತು. ಅವೂ ಹಾಗೆ ದೃಷ್ಟಿ ಬಡಿಯುವಂತೆ ಬೆಳೆದಿದ್ದುವು. ನಗು ನಗುತ್ತಲೂ ಇದ್ದುವು. ಯಾವ ಸಂಕೋಚವೂ ಇರದೆ, ಮೊಂಡುತನವನ್ನೂ ತೋರಿಸದೆ, ನಾಗರಿಕ ಶಿಷ್ಟಾಚಾರದ ಪಾಠಗಳನ್ನು ಗಂಡನಿಂದ ತಾನೇ ಕೇಳಿ ಕಲಿತುಕೊಂಡಳು. ಶ್ಯಾಮಾನಾಯ್ಕನಿಗನಕ ಬಲು ಖುಷಿ, ತಪ್ಪು ಎಂದು ತಿಳಿದುಕೊಂಡರೆ ಮುಂದೆ ತಿದ್ದಿಕೊಳ್ಳಬಹುದು. ಅಂತಹ ಹೆಂಡತಿಯು ಸಿಕ್ಕಿದ್ದಾಳಲ್ಲ ಎಂಬ ಹೆಮ್ಮೆ ಇಷ್ಟು ದಿನವೂ ಹೀಗೇಕೆ ಕೇಳಿ ಕಲಿತುಕೊಳ್ಳಲಿಲ್ಲ ಎಂಬ ಸಮಸ್ಯೆಯೂ ಉಂಟಾಗಿತ್ತು. ಆಗಿ ಹೋದದ್ದನ್ನೆಲ್ಲಾ ಕಟ್ಟಿಕೊಂಡು ಈಗೇನಾಗಬೇಕು ? ಇನ್ನು ಮುಂದೆ ನಾಲ್ಕು ಜನ ಸರಿಯವರೆದುರಿಗೆ, ಇವಳ ಪೆಚ್ಚು ನಡವಳಿಕೆಯಿಂದ ತಲೆತಗ್ಗಿಸಬೇಕಾಗಿಲ್ಲವಲ್ಲ ; ಎಂದು ಸಂತಸಪಟ್ಟ. ಪಂಡಿತರು ಪುರಾಣದ ಕತೆಗಳನ್ನು ಹೇಳುವಾಗ, ಒಂದು ರೀತಿಯಲ್ಲಿ ಉಪದೇಶವನ್ನೂ ಮಾಡಿದ್ದರು. ಮತ್ತ್ವಗಂಧಿಯ ಉದಾಹರಣೆಯನ್ನು ಬಳಸಿಕೊಂಡು, ಮುಂದೆ ಏನು ಮಾಡಬೇಕು, ಹೇಗೆ ಮಾಡಬೇಕು, ಎನ್ನುವುದನ್ನು ಉಪದೇಶಿಸಿದ್ದರು. ನೇರವಾಗಿ ಉಪದೇಶ ಮಾಡಿದರೆ, ತಿರುಗಿ ಬೀಳುವಂತೆ, ಸ್ವಾಭಿಮಾನವು ಕೆರಳಿಸುತ್ತದೆ. ಅದೂ ಬಡತನದಿಂದ ಹಠಾತ್ತನೆ ಶ್ರೀಮಂತಿಕೆಗೆ ಏರಿದ ಮಂದಿಯಲ್ಲಿ. ಆದುದರಿಂದಲೇ ಹಿರಿಯರು ಬದುಕಿ ಕೆಟ್ಟವರೊಂದಿಗೆ ಹೇಗಾದರೂ ಬಾಳಬಹುದು. ಆದರೆ ಕೆಟ್ಟು ಬದುಕಿದವರೊಂದಿಗೆ ಬಾಳಲು ಬಲು ಕಷ್ಟ ಎಂದನ್ನುತ್ತಿದ್ದರು. ನಿದರ್ಶನಗಳ ಮೂಲಕ ಮಾಡಿದ ಉಪದೇಶದಿಂದ, ಲಚ್ಚಮ್ಮಣ್ಣಿಯ ಸ್ವಾಭಿಮಾನಕ್ಕೆ ಧಕ್ಕೆಯಾಗಲಿಲ್ಲ. ಆದುದರಿಂದಲೇ ಆಕೆ ಆ ಬುದ್ಧಿವಾದವನ್ನು ಅಂಗೀಕರಿಸಲು ಸುಲಭ ಸಾಧ್ಯವಾಯಿತು. ಓದುಗರ ಮನಸ್ಸನ್ನು ನಿರ್ಮಲಗೊಳಿಸಿ, ಹಿತವಾದ ಬುದ್ಧಿವಾದವನ್ನು ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಹೇಳುವುದೇ ಸಾಹಿತ್ಯದ ಪ್ರಯೋಜನ. ಹೀಗಾಗುತ್ತದೆ ಎಂದು ತಿಳಿಯದೆ ಇದ್ದರೂ ಫಲಿತಾಂಶವೇನೋ ಆಗಿಯೇ<noinclude></noinclude> lfh2ddslto0k8zso0icjngapkvil4fh 314421 313891 2026-05-01T09:01:34Z Shreesha Sharma 7840 /* Proofread */ 314421 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೫೫}} ಮುಖವು ಸ್ವಲ್ಪ ಸ್ವಲ್ಪ ಪ್ರಸನ್ನವಾಗಲಾರಂಭಿಸಿತು. ಕೊಂಚ ಊಟವನ್ನು ಮಾಡಿದರೂ,ಆಸಕ್ತಿಯಿಂದ ಉಣ್ಣಲಾರಂಭಿಸಿದಳು. ನೀವು ಕೊಟ್ಟ ಲೇಹ ಈಗ ಕೆಲಸ ಮಾಡುತ್ತಿದೆಎಂದು ಪಂಡಿತರಿಗೆ ಹೇಳಿದಳು. ತಿಂಗಳೊಪ್ಪತ್ತಿನಲ್ಲಿ ಮೊದಲಿದ್ದ ಉತ್ಸಾಹವೂ, ನಗು ಸರಸಿತನವೂ ಪುನಃ ಕಾಣಿಸಿಕೊಂಡಿತು. ಕೈತುಂಬಾ ದಕ್ಷಿಣೆ ಮತ್ತು ಉಡುಗೊರೆಯನ್ನು ಪಂಡಿತರಿಗೆ ಕೊಟ್ಟ ಜಿಗಿಜಿಗಿಯುತ್ತಾ ಗಂಡನ ಮನೆಗೆ ಹೋದಳು. ತಾನು ಮನೆಯಲ್ಲಿರದಿದ್ದರೂ, ಮಕ್ಕಳನ್ನು ಅದರದಿಂದ ಸಾಕಿದ, ಗಂಡ ಮಾವಂದಿರ ಮೇಲೆ ತುಂಬಾ ಅಭಿಮಾನವುಂಟಾಯಿತು. ಅವೂ ಹಾಗೆ ದೃಷ್ಟಿ ಬಡಿಯುವಂತೆ ಬೆಳೆದಿದ್ದುವು. ನಗು ನಗುತ್ತಲೂ ಇದ್ದುವು. ಯಾವ ಸಂಕೋಚವೂ ಇರದೆ, ಮೊಂಡುತನವನ್ನೂ ತೋರಿಸದೆ, ನಾಗರಿಕ ಶಿಷ್ಟಾಚಾರದ ಪಾಠಗಳನ್ನು ಗಂಡನಿಂದ ತಾನೇ ಕೇಳಿ ಕಲಿತುಕೊಂಡಳು. ಶ್ಯಾಮಾನಾಯ್ಕನಿಗನಕ ಬಲು ಖುಷಿ, ತಪ್ಪು ಎಂದು ತಿಳಿದುಕೊಂಡರೆ ಮುಂದೆ ತಿದ್ದಿಕೊಳ್ಳಬಹುದು. ಅಂತಹ ಹೆಂಡತಿಯು ಸಿಕ್ಕಿದ್ದಾಳಲ್ಲ ಎಂಬ ಹೆಮ್ಮೆ ಇಷ್ಟು ದಿನವೂ ಹೀಗೇಕೆ ಕೇಳಿ ಕಲಿತುಕೊಳ್ಳಲಿಲ್ಲ ಎಂಬ ಸಮಸ್ಯೆಯೂ ಉಂಟಾಗಿತ್ತು. ಆಗಿ ಹೋದದ್ದನ್ನೆಲ್ಲಾ ಕಟ್ಟಿಕೊಂಡು ಈಗೇನಾಗಬೇಕು ? ಇನ್ನು ಮುಂದೆ ನಾಲ್ಕು ಜನ ಸರಿಯವರೆದುರಿಗೆ, ಇವಳ ಪೆಚ್ಚು ನಡವಳಿಕೆಯಿಂದ ತಲೆತಗ್ಗಿಸಬೇಕಾಗಿಲ್ಲವಲ್ಲ ; ಎಂದು ಸಂತಸಪಟ್ಟ. ಪಂಡಿತರು ಪುರಾಣದ ಕತೆಗಳನ್ನು ಹೇಳುವಾಗ, ಒಂದು ರೀತಿಯಲ್ಲಿ ಉಪದೇಶವನ್ನೂ ಮಾಡಿದ್ದರು. ಮತ್ತ್ವಗಂಧಿಯ ಉದಾಹರಣೆಯನ್ನು ಬಳಸಿಕೊಂಡು, ಮುಂದೆ ಏನು ಮಾಡಬೇಕು, ಹೇಗೆ ಮಾಡಬೇಕು, ಎನ್ನುವುದನ್ನು ಉಪದೇಶಿಸಿದ್ದರು. ನೇರವಾಗಿ ಉಪದೇಶ ಮಾಡಿದರೆ, ತಿರುಗಿ ಬೀಳುವಂತೆ, ಸ್ವಾಭಿಮಾನವು ಕೆರಳಿಸುತ್ತದೆ. ಅದೂ ಬಡತನದಿಂದ ಹಠಾತ್ತನೆ ಶ್ರೀಮಂತಿಕೆಗೆ ಏರಿದ ಮಂದಿಯಲ್ಲಿ. ಆದುದರಿಂದಲೇ ಹಿರಿಯರು ಬದುಕಿ ಕೆಟ್ಟವರೊಂದಿಗೆ ಹೇಗಾದರೂ ಬಾಳಬಹುದು. ಆದರೆ ಕೆಟ್ಟು ಬದುಕಿದವರೊಂದಿಗೆ ಬಾಳಲು ಬಲು ಕಷ್ಟ ಎಂದನ್ನುತ್ತಿದ್ದರು. ನಿದರ್ಶನಗಳ ಮೂಲಕ ಮಾಡಿದ ಉಪದೇಶದಿಂದ, ಲಚ್ಚಮ್ಮಣ್ಣಿಯ ಸ್ವಾಭಿಮಾನಕ್ಕೆ ಧಕ್ಕೆಯಾಗಲಿಲ್ಲ. ಆದುದರಿಂದಲೇ ಆಕೆ ಆ ಬುದ್ಧಿವಾದವನ್ನು ಅಂಗೀಕರಿಸಲು ಸುಲಭ ಸಾಧ್ಯವಾಯಿತು. ಓದುಗರ ಮನಸ್ಸನ್ನು ನಿರ್ಮಲಗೊಳಿಸಿ, ಹಿತವಾದ ಬುದ್ಧಿವಾದವನ್ನು ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಹೇಳುವುದೇ ಸಾಹಿತ್ಯದ ಪ್ರಯೋಜನ. ಹೀಗಾಗುತ್ತದೆ ಎಂದು ತಿಳಿಯದೆ ಇದ್ದರೂ ಫಲಿತಾಂಶವೇನೋ ಆಗಿಯೇ<noinclude></noinclude> hd8jauywqu6b4dhlcys1e6olryxdyoy ಪುಟ:ಮನಮಂಥನ.pdf/೭೫ 104 62522 313893 131524 2026-04-30T16:57:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313893 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಆಗುತ್ತದೆ. ಆದುದರಿಂದಲೇ ಸಾಹಿತ್ಯವು ಸಾಮಾನ್ಯವಾಗಿ ಜನಪ್ರಿಯವಾಗಿರುವುದು. ಸಾಹಿತ್ಯದಿಂದ ಹಿತ ದೊರಕುವುದರ ಜತೆಗೆ ವಿಹಿತವಾಗಿ ನಡೆದುಕೊಳ್ಳುವ ಉಪದೇಶವೂ ಇದ್ದೇ ಇರುತ್ತದೆ. ಗಂಭೀರವಾದ ಮತ್ತು ಹೇರಳ ಅನುಭವಾನಂತರ ಬರೆದ ಪರಿಪಕ್ವ ಸಾಹಿತ್ಯವು ಈ ರೀತಿ ಪ್ರಯೋಜನಕಾರಿಯಾಗುತ್ತದೆ. gris, Suggestion, Persuasion; Psycho-Analysis ಎಂಬ ಮೂರು ಮಾನಸಿಕ ಚಿಕಿತ್ಸಾ ಕ್ರಮಗಳನ್ನು ಬಳಸುತ್ತಾರೆ. ಹೆಸರೇ ಸೂಚಿಸುವಂತೆ, Suggestion “ನೀನು ಆರೋಗ್ಯವಾಗಿದ್ದಿ ; ಮೂಲಭೂತವಾಗಿ ಚೆನ್ನಾಗಿದ್ದಿ ; ಈಗ ಕಾಡುತ್ತಿರುವ ಆತಂಕವು ಕೇವಲ ತಾತ್ಕಾಲಿಕ. ಮನಸ್ಸಿನ ಕಲ್ಪನೆ ಅದು. ಅದಕ್ಕೆ ಬೆದರಬೇಡ, ಧೈರ್ಯ ತಂದುಕೋ' ಎಂದು ಉಪದೇಶಿಸುವ ವಿಧಾನ. ತೀವ್ರ ಆತಂಕಕ್ಕೆ ಒಳಗಾದ ಅರ್ಜುನನಿಗೆ, ಶ್ರೀಕೃಷ್ಣನ ಗೀತೋಪದೇಶದಲ್ಲಿ Suggestion ಬಲವಾಗಿದೆ. ಹೇಳಿದ್ದನ್ನೇ, ವಿವಿಧ ರೀತಿಗಳಲ್ಲಿ ಪುನಃ ಪುನಃ ಹೇಳಿ; ಹೇಳಿದ್ದು, ಕೇಳಿದವನಿಗೆ ಮನದಟ್ಟಾಯಿತು ಎನ್ನುವಂತೆ, ಒತ್ತಾಯಪಡಿಸುವುದೇ Persuasion. ಆತಂಕವು ಮುತ್ತಿದವರಲ್ಲಿ, ಮನಸ್ಸು ಆತಂಕದಿಂದಲೇ ತುಂಬಿ ತುಳುಕುತಿರುತ್ತದೆ. ಇತರ ವಿಷಯಗಳನ್ನು ಗ್ರಹಿಸುವ ಶಕ್ತಿಯು ಬಹಳಷ್ಟು ಕಡಿಮೆಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪುನಃಪುನಃ ಹೇಳಲೇಬೇಕು. Persuade ಮಾಡಲೇಬೇಕು. ಗೀತೋಪದೇಶದಲ್ಲಿ ಪುನಃಪುನಃ ಉಪದೇಶಿಸುವುದನ್ನು ಸ್ಪಷ್ಟವಾಗಿ ಕಾಣಬಹುದು. ಹೇಳಿದ್ದನ್ನೇ ಹೇಳುತ್ತಾನಲ್ಲ, ಶ್ರೀಕೃಷ್ಣ ಎಂದು ಮಾನಸಿಕ ಸ್ವಾಸ್ಥ್ಯವಿದ್ದವರಿಗೆ ಅನಿಸಿ ಬೇಸರವೂ ಆಗುತ್ತದೆ. ಆದರೆ ಉಪದೇಶವು ಆತಂಕದಿಂದ ನರಳುತ್ತಿರುವವರಿಗೆ ಎನ್ನುವುದನ್ನು ನೆನೆಸಿಕೊಂಡರೆ, ಪುನಃಪುನಃ ಉಪದೇಶಿಸುವುದರ ಔಚಿತ್ಯವು ಸ್ಪಷ್ಟವಾಗುತ್ತದೆ. ಇದಾದ ಮೇಲೆ PsychoAnalysis ಮನಸ್ಸಿನ ವಿಶ್ಲೇಷಣೆ. ಆತಂಕದಿಂದ ಮನಸ್ಸು ತಳಮಳಗೊಂಡಿದೆ ; ಕುದಿಯುತ್ತಿದೆ. ಮನಸ್ಸಿನ ಸ್ವರೂಪವೇನು? ಎಂಬುದನ್ನು ಎಳೆಎಳೆಯಾಗಿ ಸರಳವಾಗಿ ಅರಿತರೆ, ಆಗ ಆತಂಕದ ಆರ್ಭಟವೂ ಶಮನವಾಗುತ್ತದೆ. ಗೀತೋಪದೇಶದಲ್ಲಿ, ಸಾಂಖ್ಯಯೋಗದ ಪ್ರಕರಣವೂ ವಿಶ್ವರೂಪದರ್ಶನದ ಅಧ್ಯಾಯವೂ ಮನಸ್ಸಿನ ಸ್ವರೂಪವನ್ನೂ, ಅದರ ಮೂಲ ಅಂತ್ಯಗಳನ್ನೂ, ಅದು ಬೆದರಿ ಹೆದರುವ ಕಾರಣಗಳನ್ನೂ ವಿಶ್ಲೇಷಿಸಿ ಸುಲಭವಾಗಿ ತಿಳಿಸುವಲ್ಲಿ<noinclude></noinclude> 6sj2pyty9cdim4udp1rltla2mu9yu65 314422 313893 2026-05-01T09:03:23Z Shreesha Sharma 7840 /* Proofread */ 314422 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೫೬}}{{Right|ಮನಮಂಥನ}} ಆಗುತ್ತದೆ. ಆದುದರಿಂದಲೇ ಸಾಹಿತ್ಯವು ಸಾಮಾನ್ಯವಾಗಿ ಜನಪ್ರಿಯವಾಗಿರುವುದು. ಸಾಹಿತ್ಯದಿಂದ ಹಿತ ದೊರಕುವುದರ ಜತೆಗೆ ವಿಹಿತವಾಗಿ ನಡೆದುಕೊಳ್ಳುವ ಉಪದೇಶವೂ ಇದ್ದೇ ಇರುತ್ತದೆ. ಗಂಭೀರವಾದ ಮತ್ತು ಹೇರಳ ಅನುಭವಾನಂತರ ಬರೆದ ಪರಿಪಕ್ವ ಸಾಹಿತ್ಯವು ಈ ರೀತಿ ಪ್ರಯೋಜನಕಾರಿಯಾಗುತ್ತದೆ. ಮನೋವೈಜ್ನಾನಿಕಗಳು Suggestion, Persuasion; Psycho-Analysis ಎಂಬ ಮೂರು ಮಾನಸಿಕ ಚಿಕಿತ್ಸಾ ಕ್ರಮಗಳನ್ನು ಬಳಸುತ್ತಾರೆ. ಹೆಸರೇ ಸೂಚಿಸುವಂತೆ, Suggestion “ನೀನು ಆರೋಗ್ಯವಾಗಿದ್ದಿ ; ಮೂಲಭೂತವಾಗಿ ಚೆನ್ನಾಗಿದ್ದಿ ; ಈಗ ಕಾಡುತ್ತಿರುವ ಆತಂಕವು ಕೇವಲ ತಾತ್ಕಾಲಿಕ. ಮನಸ್ಸಿನ ಕಲ್ಪನೆ ಅದು. ಅದಕ್ಕೆ ಬೆದರಬೇಡ, ಧೈರ್ಯ ತಂದುಕೋ' ಎಂದು ಉಪದೇಶಿಸುವ ವಿಧಾನ. ತೀವ್ರ ಆತಂಕಕ್ಕೆ ಒಳಗಾದ ಅರ್ಜುನನಿಗೆ, ಶ್ರೀಕೃಷ್ಣನ ಗೀತೋಪದೇಶದಲ್ಲಿ Suggestion ಬಲವಾಗಿದೆ. ಹೇಳಿದ್ದನ್ನೇ, ವಿವಿಧ ರೀತಿಗಳಲ್ಲಿ ಪುನಃ ಪುನಃ ಹೇಳಿ; ಹೇಳಿದ್ದು, ಕೇಳಿದವನಿಗೆ ಮನದಟ್ಟಾಯಿತು ಎನ್ನುವಂತೆ, ಒತ್ತಾಯಪಡಿಸುವುದೇ Persuasion. ಆತಂಕವು ಮುತ್ತಿದವರಲ್ಲಿ, ಮನಸ್ಸು ಆತಂಕದಿಂದಲೇ ತುಂಬಿ ತುಳುಕುತಿರುತ್ತದೆ. ಇತರ ವಿಷಯಗಳನ್ನು ಗ್ರಹಿಸುವ ಶಕ್ತಿಯು ಬಹಳಷ್ಟು ಕಡಿಮೆಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪುನಃಪುನಃ ಹೇಳಲೇಬೇಕು. Persuade ಮಾಡಲೇಬೇಕು. ಗೀತೋಪದೇಶದಲ್ಲಿ ಪುನಃಪುನಃ ಉಪದೇಶಿಸುವುದನ್ನು ಸ್ಪಷ್ಟವಾಗಿ ಕಾಣಬಹುದು. ಹೇಳಿದ್ದನ್ನೇ ಹೇಳುತ್ತಾನಲ್ಲ, ಶ್ರೀಕೃಷ್ಣ ಎಂದು ಮಾನಸಿಕ ಸ್ವಾಸ್ಥ್ಯವಿದ್ದವರಿಗೆ ಅನಿಸಿ ಬೇಸರವೂ ಆಗುತ್ತದೆ. ಆದರೆ ಉಪದೇಶವು ಆತಂಕದಿಂದ ನರಳುತ್ತಿರುವವರಿಗೆ ಎನ್ನುವುದನ್ನು ನೆನೆಸಿಕೊಂಡರೆ, ಪುನಃಪುನಃ ಉಪದೇಶಿಸುವುದರ ಔಚಿತ್ಯವು ಸ್ಪಷ್ಟವಾಗುತ್ತದೆ. ಇದಾದ ಮೇಲೆ PsychoAnalysis ಮನಸ್ಸಿನ ವಿಶ್ಲೇಷಣೆ. ಆತಂಕದಿಂದ ಮನಸ್ಸು ತಳಮಳಗೊಂಡಿದೆ ; ಕುದಿಯುತ್ತಿದೆ. ಮನಸ್ಸಿನ ಸ್ವರೂಪವೇನು? ಎಂಬುದನ್ನು ಎಳೆಎಳೆಯಾಗಿ ಸರಳವಾಗಿ ಅರಿತರೆ, ಆಗ ಆತಂಕದ ಆರ್ಭಟವೂ ಶಮನವಾಗುತ್ತದೆ. ಗೀತೋಪದೇಶದಲ್ಲಿ, ಸಾಂಖ್ಯಯೋಗದ ಪ್ರಕರಣವೂ ವಿಶ್ವರೂಪದರ್ಶನದ ಅಧ್ಯಾಯವೂ ಮನಸ್ಸಿನ ಸ್ವರೂಪವನ್ನೂ, ಅದರ ಮೂಲ ಅಂತ್ಯಗಳನ್ನೂ, ಅದು ಬೆದರಿ ಹೆದರುವ ಕಾರಣಗಳನ್ನೂ ವಿಶ್ಲೇಷಿಸಿ ಸುಲಭವಾಗಿ ತಿಳಿಸುವಲ್ಲಿ<noinclude></noinclude> t5ojt3qx95xhfdhnfewdud8b0w096a0 ಪುಟ:ಮನಮಂಥನ.pdf/೭೬ 104 62523 313896 131525 2026-04-30T16:57:59Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313896 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಕೃತಕೃತ್ಯವಾಗಿವೆ. 952 ಪುರಾಣದ ಪುಣ್ಯಕತೆಗಳಲ್ಲಿ, ಸಾಹಿತ್ಯದ ಹಿತಮಾರ್ಗವೂ ಗೀತೆಯ ಉಪದೇಶಾವಿಧಾನಗಳೂ ಸಮ ಸಮ ಸ್ವಾರಸ್ಯವಾಗಿ ಮಿಲನವಾಗಿವೆ. ಆದಕಾರಣ ಜನಸಾಮಾನ್ಯರಲ್ಲಿ ಅವು ಅತಿ ಪ್ರಿಯವೂ ಪ್ರಯೋಜನಕಾರಿಯೂ ಆಗಿವೆ. ಗೀತೋಪದೇಶವನ್ನು ಅರಿಯಲು ವಿಚಾರಶಕ್ತಿಯು ಸಾಕಷ್ಟಿರಬೇಕು. ಇದು ಶತಾಂಶ ಹತ್ತಿಪ್ಪತ್ತು ಮಂದಿಯಲ್ಲಿ ಮಾತ್ರ ಇರುತ್ತದೆ. ಆದರೆ ಸಾಹಿತ್ಯದ ಹಿತ ಮಾರ್ಗವು ಜನಸಾಮಾನ್ಯರೆಲ್ಲರಿಗೂ ಸುಲಭವಾಗಿ ತಿಳಿಯುತ್ತದೆ. ಮನೋವಿಜ್ಞಾನಿಗಳು ಇಂದು ಮಾಡುತ್ತಿರುವ ಪ್ರಯೋಗಗಳು, ಬಳಸುತ್ತಿರುವ ವಿಧಾನಗಳು, ಇವೆಲ್ಲವನ್ನೂ ಇನ್ನೂ ಅತಿ ಹೆಚ್ಚು ಫಲಪ್ರದವಾಗುವಂತೆ, ಪುರಾಣ, ಗೀತೆ, ಇತ್ಯಾದಿಗಳಲ್ಲಿ, ನಮ್ಮ ಹಿರಿಯರು ಸಾಧಿಸುತ್ತಿದ್ದರು. ಇದನ್ನು ಮನಗಂಡ ನಾವು, ಆಧುನಿಕ ಮನೋವಿಜ್ಞಾನವು ಯಾವ ರೀತಿಯಲ್ಲಿ ಮುಂದುವರೆಯಬೇಕು ಎನ್ನುವುದನ್ನು ಸೂಚಿಸಬೇಕು. ಪುರಾಣದ ಕತೆಯ ಮೂಲಕ ಸಾಧಿಸಲ್ಪಟ್ಟ 'ಮಾನಸಿಕ ಚಿಕಿತ್ಸೆ' ಎಂದನ್ನುವ ಉಪದೇಶವು ಲಚ್ಚಮ್ಮಣ್ಣಿಯ ಆತಂಕವನ್ನು ಶಮನಮಾಡಿತ್ತು. ಏಕೆಂದರೆ ಯಾವ ಆತಂಕವು ಕಾಡುತ್ತಿತ್ತೋ, ಅದರ ಪರಿಹಾರ ಮಾರ್ಗವೂ ಹೇಳಲ್ಪಟ್ಟಿತ್ತು. ಆತಂಕವು ಶಮನವಾದಾಗ, ಸುಸ್ತೋಸುಸ್ತು ಇಲ್ಲವಾಯಿತು. ಹೃದಯದ ಬಡಿತವು ಸರಾಗವಾಯಿತು. ಉಂಡುದೆಲ್ಲ ಜೀರ್ಣವೂ ಆಯಿತು. ೫. ಆತಂಕಕ್ಕೆ ಬಲಿಯಾದ ಅರ್ಜುನ ಜೇನುಗೂಡು ಕೆರಳಿದಾಗ, ಜೇನುಹುಳುಗಳು ಹುಚ್ಚಾಪಟ್ಟೆ ಹಾರಾಡುತ್ತ ಸಿಕ್ಕಿದ್ದನ್ನು ಕಟಕಾರಿಸಿ ಕಚ್ಚುತ್ತವೆ. ಏಕೆಂದರೆ ಅವುಗಳ ಸ್ವಾಭಾವಿಕ ಜೀವನಕ್ಕೆ ಅಡ್ಡಿ ಅಡಚಣೆಯುಂಟಾಗಿರುತ್ತದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯದು. ಕಾರಣ ರೇಗಿ ಸಿಕ್ಕಿದ್ದನ್ನು ಕಚ್ಚಿ ಸಿಕ್ಕಾಪಟ್ಟೆ ಆಡುತ್ತವೆ. ಆತಂಕವು ಮನಸ್ಸನ್ನು ತುಂಬಿದಾಗ, ಮನಸೂ ಸಿಕ್ಕಾಪಟ್ಟೆ ಓಡುತ್ತದೆ. ಗೊತ್ತಿಲ್ಲದೆ, ಗುರಿಯಿಲ್ಲದೆ ಎತ್ತೆತ್ತಲೋ ಓಡುತ್ತದೆ. ಅಂತಹ ಸ್ಥಿತಿಯಲ್ಲಿ ಧೀರನಾಗಿದ್ದವನೂ ಕೂಡ, ಯಾವ ಸ್ಥಿರನಿರ್ಣಯವನ್ನೂ ಮಾಡಲಾಗುವುದಿಲ್ಲ. ಎಂತಹ ಧೈರ್ಯಶಾಲಿಯೂ ಷಂಡನಂತಾಗುತ್ತಾನೆ. ಹೆಸರಾಂತ ಗಾಂಡೀವಿಯಾದರೂ, ಕಾತರದಿಂದ ಮುತ್ತಲ್ಪಟ್ಟಾಗ ಹೃದಯದೌರ್ಬಲ್ಯದಿಂದ ನರಳಿ ಬಳಲುತ್ತಾನೆ. ಇವೆಲ್ಲವನ್ನೂ ಸ್ಪಷ್ಟವಾಗಿ ತೋರಿಸುವ ವ್ಯಕ್ತಿ, ಅರ್ಜುನ. ವಿಶಾಲಬುದ್ಧಿಯವರು ಎಂದು ಅನ್ವರ್ಥ<noinclude></noinclude> ron0hud5o65mt9h5gyfztf49wjh3cvf 314423 313896 2026-05-01T09:04:26Z Shreesha Sharma 7840 /* Proofread */ 314423 proofread-page text/x-wiki <noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೫೭}} ಕೃತಕೃತ್ಯವಾಗಿವೆ. ಪುರಾಣದ ಪುಣ್ಯಕತೆಗಳಲ್ಲಿ, ಸಾಹಿತ್ಯದ ಹಿತಮಾರ್ಗವೂ ಗೀತೆಯ ಉಪದೇಶಾವಿಧಾನಗಳೂ ಸಮ ಸಮ ಸ್ವಾರಸ್ಯವಾಗಿ ಮಿಲನವಾಗಿವೆ. ಆದಕಾರಣ ಜನಸಾಮಾನ್ಯರಲ್ಲಿ ಅವು ಅತಿ ಪ್ರಿಯವೂ ಪ್ರಯೋಜನಕಾರಿಯೂ ಆಗಿವೆ. ಗೀತೋಪದೇಶವನ್ನು ಅರಿಯಲು ವಿಚಾರಶಕ್ತಿಯು ಸಾಕಷ್ಟಿರಬೇಕು. ಇದು ಶತಾಂಶ ಹತ್ತಿಪ್ಪತ್ತು ಮಂದಿಯಲ್ಲಿ ಮಾತ್ರ ಇರುತ್ತದೆ. ಆದರೆ ಸಾಹಿತ್ಯದ ಹಿತ ಮಾರ್ಗವು ಜನಸಾಮಾನ್ಯರೆಲ್ಲರಿಗೂ ಸುಲಭವಾಗಿ ತಿಳಿಯುತ್ತದೆ. ಮನೋವಿಜ್ಞಾನಿಗಳು ಇಂದು ಮಾಡುತ್ತಿರುವ ಪ್ರಯೋಗಗಳು, ಬಳಸುತ್ತಿರುವ ವಿಧಾನಗಳು, ಇವೆಲ್ಲವನ್ನೂ ಇನ್ನೂ ಅತಿ ಹೆಚ್ಚು ಫಲಪ್ರದವಾಗುವಂತೆ, ಪುರಾಣ, ಗೀತೆ, ಇತ್ಯಾದಿಗಳಲ್ಲಿ, ನಮ್ಮ ಹಿರಿಯರು ಸಾಧಿಸುತ್ತಿದ್ದರು. ಇದನ್ನು ಮನಗಂಡ ನಾವು, ಆಧುನಿಕ ಮನೋವಿಜ್ಞಾನವು ಯಾವ ರೀತಿಯಲ್ಲಿ ಮುಂದುವರೆಯಬೇಕು ಎನ್ನುವುದನ್ನು ಸೂಚಿಸಬೇಕು. ಪುರಾಣದ ಕತೆಯ ಮೂಲಕ ಸಾಧಿಸಲ್ಪಟ್ಟ 'ಮಾನಸಿಕ ಚಿಕಿತ್ಸೆ' ಎಂದನ್ನುವ ಉಪದೇಶವು ಲಚ್ಚಮ್ಮಣ್ಣಿಯ ಆತಂಕವನ್ನು ಶಮನಮಾಡಿತ್ತು. ಏಕೆಂದರೆ ಯಾವ ಆತಂಕವು ಕಾಡುತ್ತಿತ್ತೋ, ಅದರ ಪರಿಹಾರ ಮಾರ್ಗವೂ ಹೇಳಲ್ಪಟ್ಟಿತ್ತು. ಆತಂಕವು ಶಮನವಾದಾಗ, ಸುಸ್ತೋಸುಸ್ತು ಇಲ್ಲವಾಯಿತು. ಹೃದಯದ ಬಡಿತವು ಸರಾಗವಾಯಿತು. ಉಂಡುದೆಲ್ಲ ಜೀರ್ಣವೂ ಆಯಿತು. '''೫. ಆತಂಕಕ್ಕೆ ಬಲಿಯಾದ ಅರ್ಜುನ''' ಜೇನುಗೂಡು ಕೆರಳಿದಾಗ, ಜೇನುಹುಳುಗಳು ಹುಚ್ಚಾಪಟ್ಟೆ ಹಾರಾಡುತ್ತ ಸಿಕ್ಕಿದ್ದನ್ನು ಕಟಕಾರಿಸಿ ಕಚ್ಚುತ್ತವೆ. ಏಕೆಂದರೆ ಅವುಗಳ ಸ್ವಾಭಾವಿಕ ಜೀವನಕ್ಕೆ ಅಡ್ಡಿ ಅಡಚಣೆಯುಂಟಾಗಿರುತ್ತದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯದು. ಕಾರಣ ರೇಗಿ ಸಿಕ್ಕಿದ್ದನ್ನು ಕಚ್ಚಿ ಸಿಕ್ಕಾಪಟ್ಟೆ ಆಡುತ್ತವೆ. ಆತಂಕವು ಮನಸ್ಸನ್ನು ತುಂಬಿದಾಗ, ಮನಸೂ ಸಿಕ್ಕಾಪಟ್ಟೆ ಓಡುತ್ತದೆ. ಗೊತ್ತಿಲ್ಲದೆ, ಗುರಿಯಿಲ್ಲದೆ ಎತ್ತೆತ್ತಲೋ ಓಡುತ್ತದೆ. ಅಂತಹ ಸ್ಥಿತಿಯಲ್ಲಿ ಧೀರನಾಗಿದ್ದವನೂ ಕೂಡ, ಯಾವ ಸ್ಥಿರನಿರ್ಣಯವನ್ನೂ ಮಾಡಲಾಗುವುದಿಲ್ಲ. ಎಂತಹ ಧೈರ್ಯಶಾಲಿಯೂ ಷಂಡನಂತಾಗುತ್ತಾನೆ. ಹೆಸರಾಂತ ಗಾಂಡೀವಿಯಾದರೂ, ಕಾತರದಿಂದ ಮುತ್ತಲ್ಪಟ್ಟಾಗ ಹೃದಯದೌರ್ಬಲ್ಯದಿಂದ ನರಳಿ ಬಳಲುತ್ತಾನೆ. ಇವೆಲ್ಲವನ್ನೂ ಸ್ಪಷ್ಟವಾಗಿ ತೋರಿಸುವ ವ್ಯಕ್ತಿ, ಅರ್ಜುನ. ವಿಶಾಲಬುದ್ಧಿಯವರು ಎಂದು ಅನ್ವರ್ಥ<noinclude></noinclude> 79sth77kp8e44f6b3dabxzrohmfhuqk ಪುಟ:ಮನಮಂಥನ.pdf/೭೭ 104 62524 313899 131526 2026-04-30T16:58:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313899 proofread-page text/x-wiki <noinclude><pagequality level="1" user="Shreesha Sharma" /></noinclude>8805 ಮನಮಂಥನ ನಾಮಧೇಯರಾದ ವ್ಯಾಸ ಮಹರ್ಷಿಗಳು, ಆತಂಕದಿಂದ ತೀವ್ರವಾಗಿ ನರಳುತ್ತಿರುವ ಅರ್ಜುನನ ಸ್ಥಿತಿಯನ್ನು ಸಲ್ಲಕ್ಷಣವಾಗಿ ವಿವರಿಸಿದ್ದಾರೆ. Anxiety Neuroses ಅನ್ನು ಯಾವ ಮನೋವಿಜ್ಞಾನದ ಹೆಸರಾಂತ ಪುಸ್ತಕಗಳೂ ಅಷ್ಟು ವಿವರವಾಗಿ ಮತ್ತು ಸ್ಪುಟವಾಗಿ ವಿವರಿಸಿಲ್ಲ. ಹೆಣ್ಣುತನದ, ಹೆಣ್ಣಿನ ಸ್ವಾಭಾವಿಕ ಭೀರುತನದ, ಯಾವ ಲಕ್ಷಣಗಳೂ ಅರ್ಜುನನಲ್ಲಿ ಇರಲಿಲ್ಲ ಎಂದು ವಿವರಿಸಿದ್ದಾರೆ. ಹೆಣ್ಣುತನದ ಹಿರಿಮೆಯಾದ ಸ್ತನಗಳ ರುದ್ರಾಕ್ಷಿಗಳು ಅಲ್ಪಸ್ವಲ್ಪವಾಗಿಯಾದರೂ ಪ್ರತಿಯೊಬ್ಬ ಗಂಡಸಿನಲ್ಲಿಯೂ ಕಂಡೇ ಕಾಣುತ್ತವೆ. ಶತಾಂಶನೂರರಷ್ಟು ಗಂಡು ಎಂಬುವ ಇಲ್ಲವೇ ಇಲ್ಲ. ಎಲ್ಲರೂ ಇಷ್ಟೋ ಅಷ್ಟೋ ಅರ್ಧನಾರೀಶ್ವರರೇ ! ಇದು ದೇಹವಿಜ್ಞಾನದ ಪ್ರಕಾರದಿಂದಲೂ ಖಚಿತವಾಗಿದೆ. ಆದರೆ ಅರ್ಜುನನ ಎದೆಯ ಮೇಲೆ ಮೊಲೆಯ ತೊಟ್ಟುಗಳ ಅವಶೇಷವೂ ಇರಲಿಲ್ಲವಂತೆ. ಅಂತಹ ಬಡಾ ಗಂಡಸು, ಅವ. ಭೀರುತನವು ಇರಲೇ ಕೂಡದು, ಅವನಿಗೆ. ಸಾಮಾನ್ಯ ಗಂಡುಗಳ ಮಿಂಡನಾದ, ಇಂತಹ ಪ್ರಚಂಡ ಗಾಂಡೀವಿ. ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ, ಏಳು ಆರೋಹಿಣಿ ಸೈನ್ಯದ ಬೆಂಬಲ ಪಡೆದು, ನಾಲ್ಕು ಜನ ವೀರ ಸಹೋದರರ ಜತೆ ನಿಂತು, ಯುದ್ಧಕ್ಕೆ ಸಿದ್ಧನಾಗಿದ್ದಾನೆ. ಬಾಲ್ಯದಿಂದಲೂ ಶಿಕ್ಷಣವನ್ನು ಕೊಟ್ಟ ಗುರುಗಳು, ತನ್ನ ಹಿರಿಯರು, ರಕ್ತ ಸಂಬಂಧಿಗಳು, ಹನ್ನೊಂದು ಅಶೋಹಿಣಿ ಸೈನ್ಯದ ಬೆಂಬಲದೊಂದಿಗೆ ಎದಿರು ನಿಂತಿರುವುದನ್ನು ಕಾಣುತ್ತಾನೆ. ಇವರನ್ನು ಈಗ ಅವ ಸದೆಬಡಿದು ಜಯಗಳಿಸಬೇಕು. ಅದಕ್ಕಾಗಿ ನಿಂತಿದ್ದಾನೆ. ಅವನ ಮನಸ್ಸಿನಲ್ಲಿ ಇದು ಸ್ಪಷ್ಟವಾಗಿ ತಿಳಿದಿದೆ. ಇಂತಹ ಅತಿರಥ ಮಹಾರಥರನ್ನು ನಿರ್ಮೂಲಮಾಡಲು ನನಗೆ ಸಾಧ್ಯವೇ ? ಎಂಬ ಭಯವು ಅಥವಾ ಸಂದೇಹವು ಉಂಟಾಗಿರಬೇಕು. ಸಂದೇಹವು ಉಂಟಾದಾಗ, ಭಯವು ಹಿಂದೆಯೇ ಕಾಡುತ್ತದೆ. ಹೀಗಾದರೆ ಹೇಗೆ ? ಹಾಗಾಗಿಬಿಟ್ಟರೆ ? ಎನ್ನುವ ಆಂದೋಲನವು ಶುರುವಾಗುತ್ತದೆ. ಜತೆಯಲ್ಲೇ ಭವಿಷ್ಯದ ಆತಂಕ ; ಕಾತರ. ಕೌರವ ಸೇನಾಧಿಪತಿಗಳು ಆಗ ಶಂಖಗಳನ್ನು ಊದುತ್ತಾರೆ. ಅದರೊಂದಿಗೆ ಧೈರ್ಯಗಳೂ, ತಮಟೆಗಳೂ ಬಾರಿಸಲ್ಪಡುತ್ತವೆ. ಕಹಳೆಗಳೂ ಮೊಳಗುತ್ತವೆ. ಭಯಂಕರವಾದ ಈ ಶಬ್ದವು ಅತ್ಯುಗವಾಯಿತು. 'ತುಮುಲೋಭವತ್' ಪಾಂಡವ ಸೈನ್ಯವೂ ಸಮಸಮ ಮಾರ್ದನಿ ಕೊಟ್ಟಿತು. ಭೀಕರವಾದ ಈ ರಣಕಹಳೆಯು,<noinclude></noinclude> roq9jpdkqma5ywrz2374neqg5rr0mb5 314424 313899 2026-05-01T09:05:10Z Shreesha Sharma 7840 /* Proofread */ 314424 proofread-page text/x-wiki <noinclude><pagequality level="3" user="Shreesha Sharma" /></noinclude> ಮನಮಂಥನ ನಾಮಧೇಯರಾದ ವ್ಯಾಸ ಮಹರ್ಷಿಗಳು, ಆತಂಕದಿಂದ ತೀವ್ರವಾಗಿ ನರಳುತ್ತಿರುವ ಅರ್ಜುನನ ಸ್ಥಿತಿಯನ್ನು ಸಲ್ಲಕ್ಷಣವಾಗಿ ವಿವರಿಸಿದ್ದಾರೆ. Anxiety Neuroses ಅನ್ನು ಯಾವ ಮನೋವಿಜ್ಞಾನದ ಹೆಸರಾಂತ ಪುಸ್ತಕಗಳೂ ಅಷ್ಟು ವಿವರವಾಗಿ ಮತ್ತು ಸ್ಪುಟವಾಗಿ ವಿವರಿಸಿಲ್ಲ. ಹೆಣ್ಣುತನದ, ಹೆಣ್ಣಿನ ಸ್ವಾಭಾವಿಕ ಭೀರುತನದ, ಯಾವ ಲಕ್ಷಣಗಳೂ ಅರ್ಜುನನಲ್ಲಿ ಇರಲಿಲ್ಲ ಎಂದು ವಿವರಿಸಿದ್ದಾರೆ. ಹೆಣ್ಣುತನದ ಹಿರಿಮೆಯಾದ ಸ್ತನಗಳ ರುದ್ರಾಕ್ಷಿಗಳು ಅಲ್ಪಸ್ವಲ್ಪವಾಗಿಯಾದರೂ ಪ್ರತಿಯೊಬ್ಬ ಗಂಡಸಿನಲ್ಲಿಯೂ ಕಂಡೇ ಕಾಣುತ್ತವೆ. ಶತಾಂಶನೂರರಷ್ಟು ಗಂಡು ಎಂಬುವ ಇಲ್ಲವೇ ಇಲ್ಲ. ಎಲ್ಲರೂ ಇಷ್ಟೋ ಅಷ್ಟೋ ಅರ್ಧನಾರೀಶ್ವರರೇ ! ಇದು ದೇಹವಿಜ್ಞಾನದ ಪ್ರಕಾರದಿಂದಲೂ ಖಚಿತವಾಗಿದೆ. ಆದರೆ ಅರ್ಜುನನ ಎದೆಯ ಮೇಲೆ ಮೊಲೆಯ ತೊಟ್ಟುಗಳ ಅವಶೇಷವೂ ಇರಲಿಲ್ಲವಂತೆ. ಅಂತಹ ಬಡಾ ಗಂಡಸು, ಅವ. ಭೀರುತನವು ಇರಲೇ ಕೂಡದು, ಅವನಿಗೆ. ಸಾಮಾನ್ಯ ಗಂಡುಗಳ ಮಿಂಡನಾದ, ಇಂತಹ ಪ್ರಚಂಡ ಗಾಂಡೀವಿ. ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ, ಏಳು ಆರೋಹಿಣಿ ಸೈನ್ಯದ ಬೆಂಬಲ ಪಡೆದು, ನಾಲ್ಕು ಜನ ವೀರ ಸಹೋದರರ ಜತೆ ನಿಂತು, ಯುದ್ಧಕ್ಕೆ ಸಿದ್ಧನಾಗಿದ್ದಾನೆ. ಬಾಲ್ಯದಿಂದಲೂ ಶಿಕ್ಷಣವನ್ನು ಕೊಟ್ಟ ಗುರುಗಳು, ತನ್ನ ಹಿರಿಯರು, ರಕ್ತ ಸಂಬಂಧಿಗಳು, ಹನ್ನೊಂದು ಅಶೋಹಿಣಿ ಸೈನ್ಯದ ಬೆಂಬಲದೊಂದಿಗೆ ಎದಿರು ನಿಂತಿರುವುದನ್ನು ಕಾಣುತ್ತಾನೆ. ಇವರನ್ನು ಈಗ ಅವ ಸದೆಬಡಿದು ಜಯಗಳಿಸಬೇಕು. ಅದಕ್ಕಾಗಿ ನಿಂತಿದ್ದಾನೆ. ಅವನ ಮನಸ್ಸಿನಲ್ಲಿ ಇದು ಸ್ಪಷ್ಟವಾಗಿ ತಿಳಿದಿದೆ. ಇಂತಹ ಅತಿರಥ ಮಹಾರಥರನ್ನು ನಿರ್ಮೂಲಮಾಡಲು ನನಗೆ ಸಾಧ್ಯವೇ ? ಎಂಬ ಭಯವು ಅಥವಾ ಸಂದೇಹವು ಉಂಟಾಗಿರಬೇಕು. ಸಂದೇಹವು ಉಂಟಾದಾಗ, ಭಯವು ಹಿಂದೆಯೇ ಕಾಡುತ್ತದೆ. ಹೀಗಾದರೆ ಹೇಗೆ ? ಹಾಗಾಗಿಬಿಟ್ಟರೆ ? ಎನ್ನುವ ಆಂದೋಲನವು ಶುರುವಾಗುತ್ತದೆ. ಜತೆಯಲ್ಲೇ ಭವಿಷ್ಯದ ಆತಂಕ ; ಕಾತರ. ಕೌರವ ಸೇನಾಧಿಪತಿಗಳು ಆಗ ಶಂಖಗಳನ್ನು ಊದುತ್ತಾರೆ. ಅದರೊಂದಿಗೆ ಧೈರ್ಯಗಳೂ, ತಮಟೆಗಳೂ ಬಾರಿಸಲ್ಪಡುತ್ತವೆ. ಕಹಳೆಗಳೂ ಮೊಳಗುತ್ತವೆ. ಭಯಂಕರವಾದ ಈ ಶಬ್ದವು ಅತ್ಯುಗವಾಯಿತು. 'ತುಮುಲೋಭವತ್' ಪಾಂಡವ ಸೈನ್ಯವೂ ಸಮಸಮ ಮಾರ್ದನಿ ಕೊಟ್ಟಿತು. ಭೀಕರವಾದ ಈ ರಣಕಹಳೆಯು,<noinclude></noinclude> mnuagich6rai4ui6i60t3dbxkmyygjv ಪುಟ:ಮನಮಂಥನ.pdf/೭೮ 104 62525 313901 131527 2026-04-30T16:58:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313901 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ F ಅಂಜುತ್ತಿರುವವರ ಮೇಲೆ ಕಪ್ಪೆಯನ್ನು ಹಾಕಿದಂತೆ, ಅರ್ಜುನನ ಆತಂಕವನ್ನು ಉಲ್ಬಣಿಸಿರಬೇಕು. ಮನೆಗೆ ಹಿಂತಿರುಗಿದಾಗ, ಬಾಗಿಲ ಹಿಂದೆ ಮರೆಯಲ್ಲಿ ನಿಂತ ಮಗುವು ಅನಿರೀಕ್ಷಿತವಾಗಿ 'ಭೇ' ಎಂದು ಅರಚಿ ಬೆದರಿಸಿದರೆ, ದೊಡ್ಡವರು ಕೂಡ ತಟ್ಟಂತ ಬೆಚ್ಚುವುದಿಲ್ಲವೆ ? ನಚ ಶಕ್ಟೋಮಿ ಅವಸ್ಥಾತುಂ, ಭ್ರಮತೀವಚ ಮೇ ಮನಃ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ನಿಂತುಕೊಳ್ಳಲೂ ನನಗೆ ಶಕ್ತಿಯಿಲ್ಲ. ನನ್ನ ಮನಸ್ಸು ಎತ್ತೆತ್ತಲೋ ಸುತ್ತುತ್ತಿದೆ. ಕೇಡನ್ನುಂಟುಮಾಡುವ ಅಪಶಕುನಗಳನ್ನು ಕಾಣುತ್ತಿದ್ದೇನೆ. ಸೀದಂತಿ ಮನು ಗಾತ್ತಾಣಿ ಮುಖಂ ಚ ಪರಿಶುಷ್ಕತಿ ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ನನ್ನ ಅವಯವಗಳು ಕುಂದಿ ಬೆಂಡಾಗುತ್ತಿವೆ. ಮುಖವೂ ಬಾಡುತ್ತಿದೆ. ಶರೀರದಲ್ಲಿ ಕಂಪನವೂ, ಮೈಗೂದಲು ನಿಮಿರಿ ನಿಲ್ಲುವುದೂ ಆಗುತ್ತಿದೆ. ಗಾಂಡೀವಂ ಸಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ. ಗಾಂಡೀವವು ಕೈಯಿಂದ ಜಾರುತ್ತಿದೆ. ಚರ್ಮವು ಸುಡುತ್ತಿದೆ. ಈ ರೀತಿ ಆತಂಕದಿಂದ ನರಳುತ್ತಿರುವ ಅರ್ಜುನನ ಪರಿಸ್ಥಿತಿಯನ್ನು ವ್ಯಾಸರು ವರ್ಣಿಸಿದ್ದಾರೆ. ಆತಂಕದಿಂದ ದೇಹದಲ್ಲಿ ಕಾಣಬರುವ ಈ ಚಿಹ್ನೆಗಳೆಲ್ಲವನ್ನೂ, ಈ ಮೊದಲು ಉದಾಹರಿಸಿದ ಲಚ್ಚಮ್ಮಣ್ಣಿಯಲ್ಲೂ, ಲತೀಫ್‌ನಲ್ಲೂ ; ಎದೆಗೂಡು ತುಡಿದ ಚಿನ್ನಯ್ಯನಲ್ಲೂ ಕಂಡಿದ್ದೆವು. ಅರ್ಜುನನ ಆತಂಕನಿವಾರಣೆಗೆ, ಅವನ ಸಾರಥಿಯಾಗಿದ್ದ ಶ್ರೀಕೃಷ್ಣ ಮಾಡಿದ್ದೇನು ? ಸಾರಥಿ ಎಂದಾಗ ಅರ್ಜುನನ ರಥದ ಸಾರಥೀ ಮಾತ್ರವಲ್ಲ. ಅರ್ಜುನನ ಮನಸ್ಸಿಗೂ ಸಾರಥಿಯಾಗಿ, ಮನಸ್ಸನ್ನು ಹದಪಡಿಸಿ ತನ್ಮೂಲಕ ಅರ್ಜುನನ ದೇಹಪರಾಕ್ರಮವನ್ನೂ ಅನುಗೊಳಿಸಿದ ಶ್ರೀಕೃಷ್ಣ ಸ್ವಯಂ ನಿರ್ಣಯಿಸಲಾರದೆ, ಅನುಮಾನ, ಸಂಶಯಗಳಿಂದ ಕುಕ್ಕಲ್ಪಟ್ಟ ಅರ್ಜುನನನ್ನು 'ಉಪದೇಶಕ್ಕೆ ಗುರಿಮಾಡಿದ. ತಾನು, ತನ್ನ ನೆಂಟರಿಷ್ಟರು, ತನ್ನ ದಾಯಾದಿಗಳು ; ಹೋರಾಡಬೇಕಾದವನು ತಾನು ತನ್ನವರನ್ನು ತಾನೇ ಜಯಿಸಬೇಕು, ನಿರ್ಮೂಲ ಮಾಡಬೇಕು, ಎಂದು ಅರ್ಜುನ ಕಾತರಗೊಂಡಿದ್ದ ಇವೆಲ್ಲದರಲ್ಲೂ ಇರುವ ಕೂಟಸ್ಥವಾದ 'ತಾನು' ಎಂಬುದರ ನಿಜವಾದ ಪರಿಚಯವನ್ನು ಮೂಲಭೂತವಾದ ಅರಿವನ್ನು ಶ್ರೀಕೃಷ್ಣ ಅರ್ಜುನನಿಗೆ ಪ್ರತ್ಯಕ್ಷ ಮಾಡಿ ಕೊಟ್ಟ. ಅರ್ಜುನನ ಸಂಶಯಗಳೆಲ್ಲವೂ ನಿವಾರಣೆಯಾದುವು. 'ತಾನು'<noinclude></noinclude> deccyetv45flutro6kuc9u5uf3gvvdl 314425 313901 2026-05-01T09:06:17Z Shreesha Sharma 7840 /* Proofread */ 314425 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ ಅಂಜುತ್ತಿರುವವರ ಮೇಲೆ ಕಪ್ಪೆಯನ್ನು ಹಾಕಿದಂತೆ, ಅರ್ಜುನನ ಆತಂಕವನ್ನು ಉಲ್ಬಣಿಸಿರಬೇಕು. ಮನೆಗೆ ಹಿಂತಿರುಗಿದಾಗ, ಬಾಗಿಲ ಹಿಂದೆ ಮರೆಯಲ್ಲಿ ನಿಂತ ಮಗುವು ಅನಿರೀಕ್ಷಿತವಾಗಿ 'ಭೇ' ಎಂದು ಅರಚಿ ಬೆದರಿಸಿದರೆ, ದೊಡ್ಡವರು ಕೂಡ ತಟ್ಟಂತ ಬೆಚ್ಚುವುದಿಲ್ಲವೆ ? ನಚ ಶಕ್ಟೋಮಿ ಅವಸ್ಥಾತುಂ, ಭ್ರಮತೀವಚ ಮೇ ಮನಃ ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ ನಿಂತುಕೊಳ್ಳಲೂ ನನಗೆ ಶಕ್ತಿಯಿಲ್ಲ. ನನ್ನ ಮನಸ್ಸು ಎತ್ತೆತ್ತಲೋ ಸುತ್ತುತ್ತಿದೆ. ಕೇಡನ್ನುಂಟುಮಾಡುವ ಅಪಶಕುನಗಳನ್ನು ಕಾಣುತ್ತಿದ್ದೇನೆ. ಸೀದಂತಿ ಮನು ಗಾತ್ತಾಣಿ ಮುಖಂ ಚ ಪರಿಶುಷ್ಕತಿ ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ ನನ್ನ ಅವಯವಗಳು ಕುಂದಿ ಬೆಂಡಾಗುತ್ತಿವೆ. ಮುಖವೂ ಬಾಡುತ್ತಿದೆ. ಶರೀರದಲ್ಲಿ ಕಂಪನವೂ, ಮೈಗೂದಲು ನಿಮಿರಿ ನಿಲ್ಲುವುದೂ ಆಗುತ್ತಿದೆ. ಗಾಂಡೀವಂ ಸಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ. ಗಾಂಡೀವವು ಕೈಯಿಂದ ಜಾರುತ್ತಿದೆ. ಚರ್ಮವು ಸುಡುತ್ತಿದೆ. ಈ ರೀತಿ ಆತಂಕದಿಂದ ನರಳುತ್ತಿರುವ ಅರ್ಜುನನ ಪರಿಸ್ಥಿತಿಯನ್ನು ವ್ಯಾಸರು ವರ್ಣಿಸಿದ್ದಾರೆ. ಆತಂಕದಿಂದ ದೇಹದಲ್ಲಿ ಕಾಣಬರುವ ಈ ಚಿಹ್ನೆಗಳೆಲ್ಲವನ್ನೂ, ಈ ಮೊದಲು ಉದಾಹರಿಸಿದ ಲಚ್ಚಮ್ಮಣ್ಣಿಯಲ್ಲೂ, ಲತೀಫ್‌ನಲ್ಲೂ ; ಎದೆಗೂಡು ತುಡಿದ ಚಿನ್ನಯ್ಯನಲ್ಲೂ ಕಂಡಿದ್ದೆವು. ಅರ್ಜುನನ ಆತಂಕನಿವಾರಣೆಗೆ, ಅವನ ಸಾರಥಿಯಾಗಿದ್ದ ಶ್ರೀಕೃಷ್ಣ ಮಾಡಿದ್ದೇನು ? ಸಾರಥಿ ಎಂದಾಗ ಅರ್ಜುನನ ರಥದ ಸಾರಥೀ ಮಾತ್ರವಲ್ಲ. ಅರ್ಜುನನ ಮನಸ್ಸಿಗೂ ಸಾರಥಿಯಾಗಿ, ಮನಸ್ಸನ್ನು ಹದಪಡಿಸಿ ತನ್ಮೂಲಕ ಅರ್ಜುನನ ದೇಹಪರಾಕ್ರಮವನ್ನೂ ಅನುಗೊಳಿಸಿದ ಶ್ರೀಕೃಷ್ಣ ಸ್ವಯಂ ನಿರ್ಣಯಿಸಲಾರದೆ, ಅನುಮಾನ, ಸಂಶಯಗಳಿಂದ ಕುಕ್ಕಲ್ಪಟ್ಟ ಅರ್ಜುನನನ್ನು 'ಉಪದೇಶಕ್ಕೆ ಗುರಿಮಾಡಿದ. ತಾನು, ತನ್ನ ನೆಂಟರಿಷ್ಟರು, ತನ್ನ ದಾಯಾದಿಗಳು ; ಹೋರಾಡಬೇಕಾದವನು ತಾನು ತನ್ನವರನ್ನು ತಾನೇ ಜಯಿಸಬೇಕು, ನಿರ್ಮೂಲ ಮಾಡಬೇಕು, ಎಂದು ಅರ್ಜುನ ಕಾತರಗೊಂಡಿದ್ದ ಇವೆಲ್ಲದರಲ್ಲೂ ಇರುವ ಕೂಟಸ್ಥವಾದ 'ತಾನು' ಎಂಬುದರ ನಿಜವಾದ ಪರಿಚಯವನ್ನು ಮೂಲಭೂತವಾದ ಅರಿವನ್ನು ಶ್ರೀಕೃಷ್ಣ ಅರ್ಜುನನಿಗೆ ಪ್ರತ್ಯಕ್ಷ ಮಾಡಿ ಕೊಟ್ಟ. ಅರ್ಜುನನ ಸಂಶಯಗಳೆಲ್ಲವೂ ನಿವಾರಣೆಯಾದುವು. 'ತಾನು'<noinclude></noinclude> na10ybfvnhvji8b3013yh5yas376f9q ಪುಟ:ಮನಮಂಥನ.pdf/೭೯ 104 62526 313903 131528 2026-04-30T16:58:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313903 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಎನ್ನುವುದು ಕೇವಲ ನಿಮಿತ್ತ ಮಾತ್ರ ಎನ್ನುವುದನ್ನು ಅರಿತುಕೊಂಡ. ಅನಂತರ ಬಾಳಿನಲ್ಲಿ ತಾನು ಮಾಡಬೇಕಾದ ಕಾರ್ಯವನ್ನು ದೃಢಮನಸ್ಸಿನಿಂದ ಮಾಡಲು ಸಾಧ್ಯವಾಯಿತು. ಆತಂಕದಿಂದ ನರಳುವ ರೋಗಿಗಳಿಗೆ ಮನೋವೈದ್ಯರು ಇಂದು ನಡೆಸುವ ಚಿಕಿತ್ಸಾ ಕ್ರಮಗಳಲ್ಲಿ ಮೂರು ಮುಖ್ಯ ಹಂತಗಳಿವೆ. (೧) Suggestion ರೋಗಿಯ ಮನಸ್ಸಿನಲ್ಲಿ ಧೈರ್ಯತುಂಬುವಂತೆ ಸಲಹೆ ಮಾಡುವುದು. ಆತ್ಮವಿಶ್ವಾಸವನ್ನು ಅಂಕುರಿಸುವುದು, (೨) Persuasion ಒತ್ತಾಯ ಮಾಡಿ, ಪುನಃ ಪುನಃ ವಿಧವಿಧ ರೀತಿಯಲ್ಲಿ ಉಪದೇಶಿಸಿ, ಮನಸ್ಸಿನ ಆತಂಕವನ್ನು ಕರಗಿಸುವುದು ; ಮನಸ್ಸನ್ನು ದೃಢಪಡಿಸುವುದು, (೩) Psycho-Analysis ಮನಸ್ಸಿನ ಮರ್ಕಟತನವನ್ನು ಎಳೆಎಳೆಯಾಗಿ ವಿಶ್ಲೇಷಿಸಿ, ಜಾಣ ರೋಗಿಗೆ ಮನದಟ್ಟಾಗುವಂತೆ ಶಾಸ್ತ್ರೀಯವಾಗಿ ಮಾಡುವುದು. ಈ ಮೂರು ಹಂತಗಳನ್ನೂ ಅರ್ಜುನನ ಆತಂಕನಿವಾರಣೆಗೆ ಶ್ರೀಕೃಷ್ಣ ಬಳಸಿಕೊಂಡ, ಯಶಸ್ವಿಯಾಗಿ ಬಳಸಿಕೊಂಡ. ಭಗವದ್ಗೀತೆಯಲ್ಲಿ, ಹೇಳಿದ್ದನ್ನೇ ಪುನಃಪುನಃ ಹೇಳುವ, ಪುನರುಕ್ತಿಗಳೂ ಬಹಳವಾಗಿವೆ. Persuasion ಚಿಕಿತ್ಸೆಗೆ, ಪುನರುಕ್ತಿಯು ಅತ್ಯಗತ್ಯ. ಎರಡನೆಯ ಅಧ್ಯಾಯದಲ್ಲಿ 'ನಾನು' 'ನನ್ನದು' ಎನ್ನುವುದರ ಮನೋವಿಶ್ಲೇಷಣೆಯು ಪರಿಪೂರ್ಣವೂ ಗಂಭೀರವೂ ಆದುದ್ದಾಗಿದೆ. ಈಗಿನ ಕಾಲದವರು ಅರ್ಜುನನಿಗಿಂತ ಸ್ವಲ್ಪ ಹೆಚ್ಚು ಅದೃಷ್ಟವಂತರು. ಏಕೆಂದರೆ, ಆತಂಕಗೊಂಡ ಮನಸ್ಸನ್ನು ಸಮಾಧಾನಪಡಿಸುವ, ಪ್ರಭಾವಯುತವಾದ ಶಾಂತಿಕಾರಕ ಔಷಧಿಗಳು-Tranquillisers-ಅರ್ಜುನನ ಕಾಲದಲ್ಲಿ ಇರಲಿಲ್ಲ. ಮಸಲಾ ಅಂತಹ ಮೂಲಿಕೆಗಳಿದ್ದಿದ್ದರೂ, ಅವುಗಳನ್ನು ಜನರು ಬಳಸುತ್ತಿದ್ದಿದ್ದರೂ, ಶ್ರೀ ಕೃಷ್ಣ ಅಂತಹವುಗಳನ್ನು ಅರ್ಜುನನ ಮೇಲೆ ಉಪಯೋಗಿಸಿದ ಎಂದು ಎಲ್ಲೂ ವಿವರಿಸಿಲ್ಲ. ಆದರೆ ಇಂದಿನ ರೋಗಿಗಳಿಗೆ ಈ ಸೌಲಭ್ಯವು ವಿಫುಲವಾಗಿ ದೊರೆಯುತ್ತದೆ. ಇವುಗಳ ಪ್ರಯೋಗದಿಂದ ಆತಂಕವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಆದರೆ ಗೊಂದಲಮಯವಾದ ಮನಸ್ಸು ಸ್ವಲ್ಪ ಶಾಂತಿಯನ್ನು ಪಡೆಯುತ್ತದೆ. ಆಗ, ಮಾಡಿದ ಉಪದೇಶವು, ರೋಗಿಯ ಮನಸ್ಸಿಗೆ ಸುಲಭವಾಗಿ ಹತ್ತುತ್ತದೆ. ಹಾಗಾಗಿ ಪರಿಣಾಮಕಾರಿಯಾಗುತ್ತದೆ. ತೀವ್ರ ಆತಂಕದಿಂದ ನರಳುತ್ತಿರುವಾಗ, ಯಾರು ಏನನ್ನು ಉಪದೇಶಿಸಿದರೂ, ಗೋರ್ಕಲ್ಲ ಮೇಲೆ ಮಳೆಗರೆದಂತಾಗುತ್ತದೆ. ಶಾಂತಿಕಾರಕ ಔಷಧಿಗಳ ಸೂಕ್ತ ಬಳಕೆಯಿಂದ, ಮನಸ್ಸಿನ ತಲ್ಲಣವನ್ನು ಕಡಿಮೆ ಮಾಡಿದರೆ, ಅನಂತರ ಉಪದೇಶವು ಉಪಯುಕ್ತವಾಗುತ್ತದೆ.<noinclude></noinclude> fnsxqpq04voydyzl6n2qnggnae0pzpa 314426 313903 2026-05-01T09:06:42Z Shreesha Sharma 7840 /* Proofread */ 314426 proofread-page text/x-wiki <noinclude><pagequality level="3" user="Shreesha Sharma" /></noinclude>ಮನಮಂಥನ ಎನ್ನುವುದು ಕೇವಲ ನಿಮಿತ್ತ ಮಾತ್ರ ಎನ್ನುವುದನ್ನು ಅರಿತುಕೊಂಡ. ಅನಂತರ ಬಾಳಿನಲ್ಲಿ ತಾನು ಮಾಡಬೇಕಾದ ಕಾರ್ಯವನ್ನು ದೃಢಮನಸ್ಸಿನಿಂದ ಮಾಡಲು ಸಾಧ್ಯವಾಯಿತು. ಆತಂಕದಿಂದ ನರಳುವ ರೋಗಿಗಳಿಗೆ ಮನೋವೈದ್ಯರು ಇಂದು ನಡೆಸುವ ಚಿಕಿತ್ಸಾ ಕ್ರಮಗಳಲ್ಲಿ ಮೂರು ಮುಖ್ಯ ಹಂತಗಳಿವೆ. (೧) Suggestion ರೋಗಿಯ ಮನಸ್ಸಿನಲ್ಲಿ ಧೈರ್ಯತುಂಬುವಂತೆ ಸಲಹೆ ಮಾಡುವುದು. ಆತ್ಮವಿಶ್ವಾಸವನ್ನು ಅಂಕುರಿಸುವುದು, (೨) Persuasion ಒತ್ತಾಯ ಮಾಡಿ, ಪುನಃ ಪುನಃ ವಿಧವಿಧ ರೀತಿಯಲ್ಲಿ ಉಪದೇಶಿಸಿ, ಮನಸ್ಸಿನ ಆತಂಕವನ್ನು ಕರಗಿಸುವುದು ; ಮನಸ್ಸನ್ನು ದೃಢಪಡಿಸುವುದು, (೩) Psycho-Analysis ಮನಸ್ಸಿನ ಮರ್ಕಟತನವನ್ನು ಎಳೆಎಳೆಯಾಗಿ ವಿಶ್ಲೇಷಿಸಿ, ಜಾಣ ರೋಗಿಗೆ ಮನದಟ್ಟಾಗುವಂತೆ ಶಾಸ್ತ್ರೀಯವಾಗಿ ಮಾಡುವುದು. ಈ ಮೂರು ಹಂತಗಳನ್ನೂ ಅರ್ಜುನನ ಆತಂಕನಿವಾರಣೆಗೆ ಶ್ರೀಕೃಷ್ಣ ಬಳಸಿಕೊಂಡ, ಯಶಸ್ವಿಯಾಗಿ ಬಳಸಿಕೊಂಡ. ಭಗವದ್ಗೀತೆಯಲ್ಲಿ, ಹೇಳಿದ್ದನ್ನೇ ಪುನಃಪುನಃ ಹೇಳುವ, ಪುನರುಕ್ತಿಗಳೂ ಬಹಳವಾಗಿವೆ. Persuasion ಚಿಕಿತ್ಸೆಗೆ, ಪುನರುಕ್ತಿಯು ಅತ್ಯಗತ್ಯ. ಎರಡನೆಯ ಅಧ್ಯಾಯದಲ್ಲಿ 'ನಾನು' 'ನನ್ನದು' ಎನ್ನುವುದರ ಮನೋವಿಶ್ಲೇಷಣೆಯು ಪರಿಪೂರ್ಣವೂ ಗಂಭೀರವೂ ಆದುದ್ದಾಗಿದೆ. ಈಗಿನ ಕಾಲದವರು ಅರ್ಜುನನಿಗಿಂತ ಸ್ವಲ್ಪ ಹೆಚ್ಚು ಅದೃಷ್ಟವಂತರು. ಏಕೆಂದರೆ, ಆತಂಕಗೊಂಡ ಮನಸ್ಸನ್ನು ಸಮಾಧಾನಪಡಿಸುವ, ಪ್ರಭಾವಯುತವಾದ ಶಾಂತಿಕಾರಕ ಔಷಧಿಗಳು-Tranquillisers-ಅರ್ಜುನನ ಕಾಲದಲ್ಲಿ ಇರಲಿಲ್ಲ. ಮಸಲಾ ಅಂತಹ ಮೂಲಿಕೆಗಳಿದ್ದಿದ್ದರೂ, ಅವುಗಳನ್ನು ಜನರು ಬಳಸುತ್ತಿದ್ದಿದ್ದರೂ, ಶ್ರೀ ಕೃಷ್ಣ ಅಂತಹವುಗಳನ್ನು ಅರ್ಜುನನ ಮೇಲೆ ಉಪಯೋಗಿಸಿದ ಎಂದು ಎಲ್ಲೂ ವಿವರಿಸಿಲ್ಲ. ಆದರೆ ಇಂದಿನ ರೋಗಿಗಳಿಗೆ ಈ ಸೌಲಭ್ಯವು ವಿಫುಲವಾಗಿ ದೊರೆಯುತ್ತದೆ. ಇವುಗಳ ಪ್ರಯೋಗದಿಂದ ಆತಂಕವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಆದರೆ ಗೊಂದಲಮಯವಾದ ಮನಸ್ಸು ಸ್ವಲ್ಪ ಶಾಂತಿಯನ್ನು ಪಡೆಯುತ್ತದೆ. ಆಗ, ಮಾಡಿದ ಉಪದೇಶವು, ರೋಗಿಯ ಮನಸ್ಸಿಗೆ ಸುಲಭವಾಗಿ ಹತ್ತುತ್ತದೆ. ಹಾಗಾಗಿ ಪರಿಣಾಮಕಾರಿಯಾಗುತ್ತದೆ. ತೀವ್ರ ಆತಂಕದಿಂದ ನರಳುತ್ತಿರುವಾಗ, ಯಾರು ಏನನ್ನು ಉಪದೇಶಿಸಿದರೂ, ಗೋರ್ಕಲ್ಲ ಮೇಲೆ ಮಳೆಗರೆದಂತಾಗುತ್ತದೆ. ಶಾಂತಿಕಾರಕ ಔಷಧಿಗಳ ಸೂಕ್ತ ಬಳಕೆಯಿಂದ, ಮನಸ್ಸಿನ ತಲ್ಲಣವನ್ನು ಕಡಿಮೆ ಮಾಡಿದರೆ, ಅನಂತರ ಉಪದೇಶವು ಉಪಯುಕ್ತವಾಗುತ್ತದೆ.<noinclude></noinclude> kh8bfdhln8jvd72qdjefi8cixhcbr41 ಪುಟ:ಮನಮಂಥನ.pdf/೮೦ 104 62527 313904 131529 2026-04-30T16:58:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313904 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ನಮ್ಮ ಭಾರತದಲ್ಲಿ, ಪುರಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಸ್ಕೃತಿಯ ಪರಿಣಾಮವಾಗಿ, ಆತಂಕಕ್ಕೆ ತುತ್ತಾದವರು, ರಾಮಾಯಣ ಪಾರಾಯಣ, ಗೀತಾ ಪ್ರವಚನ, ಭಾರತ ಶ್ರವಣ, ಹರಿಕಥೆ, ಶಿವಕಥೆಗಳನ್ನು ಕೇಳುವುದು; ಇತ್ಯಾದಿಗಳಲ್ಲಿ ಮಗ್ನರಾಗುತ್ತಿದ್ದರು. ಪೂಜೆ ಪುನಸ್ಕಾರ, ವ್ರತ ನಿಯಮ ಇವುಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು. ಈ ಚಟುವಟಿಕೆಗಳೆಲ್ಲವೂ ಆಧ್ಯಾತ್ಮಿಕ ಸ್ವರೂಪದ್ದೇ! ಶ್ರವಣ ಅಥವಾ ಪಠಣ ಮಾಡಿದಾಗ, ರಾಮಾಯಣದ ಆಧ್ಯಾತ್ಮಿಕ ಅರಿವಾಗಲೀ, ಗೀತೆಯ ನಿಯಮಗಳಾಗಲೀ, ಅರ್ಥವಾಗದೆ ಇರಬಹುದು. ಆದರೂ ಅನಂತರ ಮನಸ್ಸಿಗೆ ಒಂದು ತೆರನ ನೆಮ್ಮದಿಯು ದೊರಕಿ ಆತಂಕದ ಕಾಟವು ಕಡಮೆಯಾಗುತ್ತಿತ್ತು, ಕಡಿಮೆಯಾಗುತ್ತಲೂ ಇದೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಹಂತದಲ್ಲಿ, 'ಉಪದೇಶವೇ' ಹೌದು. ಕಾವ್ಯಮಯವಾದ ಉಪದೇಶ. ಅಂದರೆ, ಕಾವ್ಯಗಳಲ್ಲಿನ ವ್ಯಕ್ತಿಗಳೊಡನೆ ಓದುಗನು ತಾದಾತ್ಮವನ್ನು ಹೊಂದುತ್ತಾನೆ. ತನ್ನ ಮನದ ಆತಂಕದ ಕಲ್ಮಷವನ್ನು ಕಳೆದುಕೊಳ್ಳುತ್ತಾನೆ, ಆಗ ಮನಸ್ಸಿಗೆ ನೆಮ್ಮದಿಯು ದೊರಕುತ್ತದೆ. ಇದರ ಜತೆಗೆ ಆಧ್ಯಾತ್ಮಿಕ ಉಪದೇಶವೂ ಬೆಸೆದುಗೊಂಡಿರುವುದರಿಂದ, ಮನಸ್ಸಿನ ಗೊಂದಲವು, ಹರಿದು, ಸರಳವಾಗಲು ಸಾಧ್ಯವಾಗುತ್ತದೆ. ಸುಲಭಸಾಧ್ಯವಾಗುತ್ತದೆ ; ಏಕೆಂದರೆ ಶೈಶವದಿಂದಲೂ ಇವನ್ನೇ ಮನಸ್ಸಿನಲ್ಲಿ ರೂಢಿಸಿಕೊಂಡಿರುತ್ತಾರೆ, ನಮ್ಮ ದೇಶದಲ್ಲಿ, ಬಾಳಿನ ಗುರಿಯನ್ನು ಕಾಣದೆ, ಬದುಕಿನ ಅರ್ಥವನ್ನು ಅರಿಯದೆ ಜೀವನವನ್ನು ನಡೆಸುತ್ತಿರುವವರು ಬಹಳ ಮಂದಿ. ಇಂತಹವರು ಸಂಪತ್‌ಸಮೃದ್ಧ ರಾಷ್ಟ್ರಗಳಲ್ಲಿದ್ದರೆ, ಬಾಳು ಸುಲಭವಾಗುತ್ತದೆ. ದೈಹಿಕ ಅಗತ್ಯಗಳು ನಿರಾಯಾಸದಿಂದ ದೊರಕುತ್ತವೆ. ಆಗ ಮನಸ್ಸಿಗೆ ಹೆಚ್ಚು ಕೆಲಸವಿರುವುದಿಲ್ಲ. ಅಂತಹ ಮನಸ್ಸು, ಇಂತಹ ಬಾಳಿನ ಸಾರ್ಥಕತೆ ಏನು ? ನಶ್ವರವಾದ, ಎರಡು ಮುಖಗಳನ್ನು ಹೊಂದಿರುವ ಈ ಸುಖದಿಂದ, ಗತಿ ಏನು ? ಎನ್ನುವ ಹಿರಿಯ ಆತಂಕಕ್ಕೆ ಗುರಿಯಾಗುತ್ತದೆ. 'ಹರೇ ಕೃಷ್ಣ ! ಹರೇ ರಾಮ !' ಎಂದು ಭಜಿಸಿದವರನ್ನು ಅವರು ಹಿಂಬಾಲಿಸುತ್ತಾರೆ. ಏಕೆ ? ಆಗ 'ತಮ್ಮ ಹೊಣೆ ತೀರಿತು ; ಕೃಷ್ಣ ರಾಮ ಭವಿಷ್ಯವನ್ನು ಕಾಪಾಡುತ್ತಾರೆ' ಎನ್ನುವ ಮನೋಭಾವವು ದೃಢವಾಗಿ ಆತಂಕವು ನಶಿಸುತ್ತದೆ. ತುಸು ನೆಮ್ಮದಿಯೂ ದೊರಕುತ್ತದೆ. ಕೃಷ್ಣ, ರಾಮರು, ಇಂತಹವರ ಮನಸ್ಸಿನಲ್ಲಿ ಶೈಶವದಿಂದಲೂ ಅಚ್ಚಾಗುವುದಿಲ್ಲ. ಆದರೂ, ಕಡೆ ಮುಳುಗು ಹಾಕುವವನು ಸಿಗುವ ಹುಲ್ಲುಕಡ್ಡಿಯನ್ನು ಭದ್ರವಾಗಿ ಹಿಡಿಯುವಂತೆ, ಇವರುಗಳೂ 'ಹರೇ ಕೃಷ್ಣ ಹರೇ ರಾಮ' ವನ್ನು ಬಿಗಿಹಿಡಿಯುತ್ತಾರೆ. ಇದರಿಂದಲೇ ನೆಮ್ಮದಿಯೂ<noinclude></noinclude> i4ucqo2l25uoejrnkch57v2v7exe8qa 314427 313904 2026-05-01T09:06:59Z Shreesha Sharma 7840 /* Proofread */ 314427 proofread-page text/x-wiki <noinclude><pagequality level="3" user="Shreesha Sharma" /></noinclude>ಆತಂಕ ನಮ್ಮ ಭಾರತದಲ್ಲಿ, ಪುರಾತನ ಕಾಲದಿಂದಲೂ ಬೆಳೆದು ಬಂದಿರುವ ಸಂಸ್ಕೃತಿಯ ಪರಿಣಾಮವಾಗಿ, ಆತಂಕಕ್ಕೆ ತುತ್ತಾದವರು, ರಾಮಾಯಣ ಪಾರಾಯಣ, ಗೀತಾ ಪ್ರವಚನ, ಭಾರತ ಶ್ರವಣ, ಹರಿಕಥೆ, ಶಿವಕಥೆಗಳನ್ನು ಕೇಳುವುದು; ಇತ್ಯಾದಿಗಳಲ್ಲಿ ಮಗ್ನರಾಗುತ್ತಿದ್ದರು. ಪೂಜೆ ಪುನಸ್ಕಾರ, ವ್ರತ ನಿಯಮ ಇವುಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು. ಈ ಚಟುವಟಿಕೆಗಳೆಲ್ಲವೂ ಆಧ್ಯಾತ್ಮಿಕ ಸ್ವರೂಪದ್ದೇ! ಶ್ರವಣ ಅಥವಾ ಪಠಣ ಮಾಡಿದಾಗ, ರಾಮಾಯಣದ ಆಧ್ಯಾತ್ಮಿಕ ಅರಿವಾಗಲೀ, ಗೀತೆಯ ನಿಯಮಗಳಾಗಲೀ, ಅರ್ಥವಾಗದೆ ಇರಬಹುದು. ಆದರೂ ಅನಂತರ ಮನಸ್ಸಿಗೆ ಒಂದು ತೆರನ ನೆಮ್ಮದಿಯು ದೊರಕಿ ಆತಂಕದ ಕಾಟವು ಕಡಮೆಯಾಗುತ್ತಿತ್ತು, ಕಡಿಮೆಯಾಗುತ್ತಲೂ ಇದೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಹಂತದಲ್ಲಿ, 'ಉಪದೇಶವೇ' ಹೌದು. ಕಾವ್ಯಮಯವಾದ ಉಪದೇಶ. ಅಂದರೆ, ಕಾವ್ಯಗಳಲ್ಲಿನ ವ್ಯಕ್ತಿಗಳೊಡನೆ ಓದುಗನು ತಾದಾತ್ಮವನ್ನು ಹೊಂದುತ್ತಾನೆ. ತನ್ನ ಮನದ ಆತಂಕದ ಕಲ್ಮಷವನ್ನು ಕಳೆದುಕೊಳ್ಳುತ್ತಾನೆ, ಆಗ ಮನಸ್ಸಿಗೆ ನೆಮ್ಮದಿಯು ದೊರಕುತ್ತದೆ. ಇದರ ಜತೆಗೆ ಆಧ್ಯಾತ್ಮಿಕ ಉಪದೇಶವೂ ಬೆಸೆದುಗೊಂಡಿರುವುದರಿಂದ, ಮನಸ್ಸಿನ ಗೊಂದಲವು, ಹರಿದು, ಸರಳವಾಗಲು ಸಾಧ್ಯವಾಗುತ್ತದೆ. ಸುಲಭಸಾಧ್ಯವಾಗುತ್ತದೆ ; ಏಕೆಂದರೆ ಶೈಶವದಿಂದಲೂ ಇವನ್ನೇ ಮನಸ್ಸಿನಲ್ಲಿ ರೂಢಿಸಿಕೊಂಡಿರುತ್ತಾರೆ, ನಮ್ಮ ದೇಶದಲ್ಲಿ, ಬಾಳಿನ ಗುರಿಯನ್ನು ಕಾಣದೆ, ಬದುಕಿನ ಅರ್ಥವನ್ನು ಅರಿಯದೆ ಜೀವನವನ್ನು ನಡೆಸುತ್ತಿರುವವರು ಬಹಳ ಮಂದಿ. ಇಂತಹವರು ಸಂಪತ್‌ಸಮೃದ್ಧ ರಾಷ್ಟ್ರಗಳಲ್ಲಿದ್ದರೆ, ಬಾಳು ಸುಲಭವಾಗುತ್ತದೆ. ದೈಹಿಕ ಅಗತ್ಯಗಳು ನಿರಾಯಾಸದಿಂದ ದೊರಕುತ್ತವೆ. ಆಗ ಮನಸ್ಸಿಗೆ ಹೆಚ್ಚು ಕೆಲಸವಿರುವುದಿಲ್ಲ. ಅಂತಹ ಮನಸ್ಸು, ಇಂತಹ ಬಾಳಿನ ಸಾರ್ಥಕತೆ ಏನು ? ನಶ್ವರವಾದ, ಎರಡು ಮುಖಗಳನ್ನು ಹೊಂದಿರುವ ಈ ಸುಖದಿಂದ, ಗತಿ ಏನು ? ಎನ್ನುವ ಹಿರಿಯ ಆತಂಕಕ್ಕೆ ಗುರಿಯಾಗುತ್ತದೆ. 'ಹರೇ ಕೃಷ್ಣ ! ಹರೇ ರಾಮ !' ಎಂದು ಭಜಿಸಿದವರನ್ನು ಅವರು ಹಿಂಬಾಲಿಸುತ್ತಾರೆ. ಏಕೆ ? ಆಗ 'ತಮ್ಮ ಹೊಣೆ ತೀರಿತು ; ಕೃಷ್ಣ ರಾಮ ಭವಿಷ್ಯವನ್ನು ಕಾಪಾಡುತ್ತಾರೆ' ಎನ್ನುವ ಮನೋಭಾವವು ದೃಢವಾಗಿ ಆತಂಕವು ನಶಿಸುತ್ತದೆ. ತುಸು ನೆಮ್ಮದಿಯೂ ದೊರಕುತ್ತದೆ. ಕೃಷ್ಣ, ರಾಮರು, ಇಂತಹವರ ಮನಸ್ಸಿನಲ್ಲಿ ಶೈಶವದಿಂದಲೂ ಅಚ್ಚಾಗುವುದಿಲ್ಲ. ಆದರೂ, ಕಡೆ ಮುಳುಗು ಹಾಕುವವನು ಸಿಗುವ ಹುಲ್ಲುಕಡ್ಡಿಯನ್ನು ಭದ್ರವಾಗಿ ಹಿಡಿಯುವಂತೆ, ಇವರುಗಳೂ 'ಹರೇ ಕೃಷ್ಣ ಹರೇ ರಾಮ' ವನ್ನು ಬಿಗಿಹಿಡಿಯುತ್ತಾರೆ. ಇದರಿಂದಲೇ ನೆಮ್ಮದಿಯೂ<noinclude></noinclude> 4p1uebigr21vkpbzfgcpama79usphlm ಪುಟ:ಮನಮಂಥನ.pdf/೮೧ 104 62528 313906 131530 2026-04-30T16:59:00Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313906 proofread-page text/x-wiki <noinclude><pagequality level="1" user="Shreesha Sharma" /></noinclude>ون ಮನಮಂಥನ ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. ೬. ಉತ್ಕಟ ಆತಂಕ ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> lf2dalhejur62k1ibjy0j31kk7yutav 314428 313906 2026-05-01T09:07:52Z Shreesha Sharma 7840 /* Proofread */ 314428 proofread-page text/x-wiki <noinclude><pagequality level="3" user="Shreesha Sharma" /></noinclude> ಮನಮಂಥನ ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. '''೬. ಉತ್ಕಟ ಆತಂಕ''' ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> sgnmt6ffe1fmoj00m9wbsx7kubbjb7c 314533 314428 2026-05-01T09:27:20Z Ashwini Rai K 8475 /* Validated */ 314533 proofread-page text/x-wiki <noinclude><pagequality level="4" user="Ashwini Rai K" /></noinclude> {{Left|೬೨}} {{Right|ಮನಮಂಥನ}} ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. '''೬. ಉತ್ಕಟ ಆತಂಕ''' ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> 8rcj84u5lmkw6jbxz1ojh1qr4x8cu7b 314534 314533 2026-05-01T09:27:45Z Ashwini Rai K 8475 314534 proofread-page text/x-wiki <noinclude><pagequality level="4" user="Ashwini Rai K" /></noinclude> {{Left|೬೨}}{{Right|ಮನಮಂಥನ}} ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. '''೬. ಉತ್ಕಟ ಆತಂಕ''' ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> 2uverwlv6gxegjp43z8ucm983p87nfn 314540 314534 2026-05-01T09:28:50Z Ashwini Rai K 8475 314540 proofread-page text/x-wiki <noinclude><pagequality level="4" user="Ashwini Rai K" /></noinclude> {{Left|೬೨ {{gap}}Right|ಮನಮಂಥನ}} ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. '''೬. ಉತ್ಕಟ ಆತಂಕ''' ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> guwjmwhd8ts9m91vphqnztgec4v1xs6 314543 314540 2026-05-01T09:29:26Z Ashwini Rai K 8475 314543 proofread-page text/x-wiki <noinclude><pagequality level="4" user="Ashwini Rai K" /></noinclude> {{Left|೬೨}}{{Right|ಮನಮಂಥನ}} ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ. ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು. ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ, ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು ರಕ್ಷಿಸಲ್ಪಡುತ್ತದೆ. '''೬. ಉತ್ಕಟ ಆತಂಕ''' ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ. ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ. ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ ಕೂತಹಾಗೆ ಕೂತಿದ್ದಾನೆ. ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು. ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು. ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude> 2uverwlv6gxegjp43z8ucm983p87nfn ಪುಟ:ಮನಮಂಥನ.pdf/೮೨ 104 62529 313907 131531 2026-04-30T16:59:12Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313907 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ೬೩ ಕೇಳಿದ್ದಕ್ಕೆ ಜವಾಬು ಕೊಡ್ತೀಯಾ? ಅಥವಾ ಎದ್ದು ಹೋಗಿ ಇನ್ನೊಬ್ಬ ರೋಗಿಗೆ ಅವಕಾಶ ಮಾಡಿಕೊಡ್ತೀಯಾ?' ಎಂದು ರೇಗಿದರು. ನುಡಿದ ಮಾತುಗಳಿಗಿಂತ, ಅವರು ಆಡಿದ ಆವೇಶದ ಗಡುಸಿನ ದನಿಯು ರೋಗಿಗೆ ಷಾಕ್ ಕೊಟ್ಟಂತಾಯಿತು. ಸೆಟೆದುಕೊಂಡಿದ್ದರೂ, ತೆಪ್ಪಗೆ ಸ್ವಲ್ಪಹೊತ್ತು ಕುಳಿತುಕೊಂಡ. ಕಂಡವರೆದುರಿಗೆ ಅವಮಾನವಾದರೆ, ಮಾನಸ್ಥನ ಮುಖವು ಇಳಿದು ಹೋಗುಲ್ಲವೇ, ಹಾಗೆ ಅವನ ಮುಖವು ಇಳಿದು ಹೋಗಿತ್ತು. ಉತ್ಕಟ ಆತಂಕದಿಂದ ನರಳುತ್ತಿದ್ದರೂ, ಮೂಲಭೂತವಾಗಿ ಇವನ ಮನಸ್ಸು ಹತೋಟಿಯಲ್ಲಿದೆ ; ಆದುದರಿಂದಲೇ ಅವಮಾನ ಆದಾಗ ಮುಖ ಇಳಿಯಿತು ಎಂದನಿಸಿತು. ಅವಮಾನವು ಆಗದೆ ಇದ್ದರೆ, ಅಭಿಮಾನವೇ ಕಳೆದುಹೋಗಿದ್ದಿದ್ದರೆ, ಮನಸ್ಸು ಛಿದ್ರವಾಗಿದೆ ಎಂದು ತಿಳಿಯುತ್ತಿತ್ತು. ಆಗ ಯಾವುದಾದರೂ ಒಂದು ತೆರನ ಹುಚ್ಚು, ಆತಂಕದ ಜತೆಗೆ ಕಾಡುತ್ತಿದೆ ಎಂದು ಖಂಡಿತವಾಗುತ್ತಿತ್ತು. ಮುಖವನ್ನು ಮುದುಡಿಕೊಂಡೇ ಅವನು ಉತ್ತರಗಳನ್ನು ನೀಡಿದ, ಸಾಕಷ್ಟು ಸುಸಂಬದ್ಧವಾಗಿಯೇ; ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ಕೊಟ್ಟ ಚೆನ್ನಾಗಿ ಓದಿ, ಯಶಸ್ವಿಯಾಗಿ ಪ್ಯಾಸು ಮಾಡಿದ್ದ ವೆಂಕಟಯ್ಯ, ಪ್ರೌಢ ಶಿಕ್ಷಣಕ್ಕೆಂದು ವಿದೇಶೀ ಪ್ರವಾಸವನ್ನು ಮಾಡಲು ಅವಕಾಶವು ದೊರಕಿತ್ತು. ಆದರೆ ಮರಣೋನ್ಮುಖಳಾಗಿದ್ದ ತಾಯಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು, ದೂರ ದೇಶ ಹೋಗಲು ಅವನಿಗೆ ಉತ್ಸಾಹವಿರಲಿಲ್ಲ. 'ಇಲ್ಲೇ ಇರಪ್ಪಾ, ಕಡೆಗಾಲದಲ್ಲಿ ನಿನ್ನ ಕೈಯಿಂದ ಒಂದು ಉದ್ಧರಣೆ ನೀರು ಕುಡಿದು ಕಣ್ಣುಮುಚ್ಚುತ್ತೇನೆ' ಎಂದು ಅಮ್ಮನೂ ಒತ್ತಾಯಪಡಿಸಿದಳು. ಆದಕಾರಣ ಇದ್ದ ಚಾಕರಿಯಲ್ಲೇ ಉಳಿದು ಕೊಂಡ. ಪ್ರೌಢ ವಿದ್ಯಾಭ್ಯಾಸದ ಅವಕಾಶವು ಪುನಃ ದೊರೆಯಲಿಲ್ಲ. ತಾಯಿಯೂ ಸಾಯಲಿಲ್ಲ. ಅವನಿಗಿಂತ ಕಿರಿಯರಾಗಿದ್ದವರು ವಿದೇಶೀ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಹಿಂತಿರುಗಿ, ಇವನ ಮೇಲೆ ಅಧಿಕಾರವನ್ನು ಚಲಾಯಿಸುವಂತೆ ಆಗಿತ್ತು. ಚಾಕರಿಗೆ ಸೇರಿದ ಕೆಲವು ದಿನಗಳಲ್ಲಿ ಯಥಾ ಪ್ರಕಾರ ಮದುವೆಯೂ ಆಗಿತ್ತು. ಒಮ್ಮೆ ಮೆರೆದಾಡಿದ ಶ್ರೀಮಂತರಾಗಿದ್ದು, ಈಗ ದುಃಸ್ಥಿತಿಗೆ ಇಳಿದಿದ್ದ ಮನೆಯ ಹೆಣ್ಣು ಆ ಕಾರಣದಿಂದಲೇ ಬಡ ವೆಂಕಟಯ್ಯನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಗಂಡಹೆಂಡಿರ ಮನಸ್ಸು ಪೂರ್ವ ಪಶ್ಚಿಮ ಆಗಿತ್ತು. ಆದರೂ ಯೌವನದ ಅಮಲಿನಿಂದಾಗಿ ಸಂಸಾರ ಸಾಗುತ್ತಿತ್ತು. ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಇಬ್ಬರೂ ತಾಯಿಯನ್ನು ರೂಪದಲ್ಲೂ ಗುಣದಲ್ಲೂ ಹೋತುಕೊಂಡಿದ್ದರು.<noinclude></noinclude> 40zet40j8enectepdkjv503x7kg0v51 314549 313907 2026-05-01T09:30:35Z Ashwini Rai K 8475 314549 proofread-page text/x-wiki <noinclude><pagequality level="1" user="Shreesha Sharma" /></noinclude>{{rh|left=|ಆತಂಕcenter=|೬೩right=}} ಕೇಳಿದ್ದಕ್ಕೆ ಜವಾಬು ಕೊಡ್ತೀಯಾ? ಅಥವಾ ಎದ್ದು ಹೋಗಿ ಇನ್ನೊಬ್ಬ ರೋಗಿಗೆ ಅವಕಾಶ ಮಾಡಿಕೊಡ್ತೀಯಾ?' ಎಂದು ರೇಗಿದರು. ನುಡಿದ ಮಾತುಗಳಿಗಿಂತ, ಅವರು ಆಡಿದ ಆವೇಶದ ಗಡುಸಿನ ದನಿಯು ರೋಗಿಗೆ ಷಾಕ್ ಕೊಟ್ಟಂತಾಯಿತು. ಸೆಟೆದುಕೊಂಡಿದ್ದರೂ, ತೆಪ್ಪಗೆ ಸ್ವಲ್ಪಹೊತ್ತು ಕುಳಿತುಕೊಂಡ. ಕಂಡವರೆದುರಿಗೆ ಅವಮಾನವಾದರೆ, ಮಾನಸ್ಥನ ಮುಖವು ಇಳಿದು ಹೋಗುಲ್ಲವೇ, ಹಾಗೆ ಅವನ ಮುಖವು ಇಳಿದು ಹೋಗಿತ್ತು. ಉತ್ಕಟ ಆತಂಕದಿಂದ ನರಳುತ್ತಿದ್ದರೂ, ಮೂಲಭೂತವಾಗಿ ಇವನ ಮನಸ್ಸು ಹತೋಟಿಯಲ್ಲಿದೆ ; ಆದುದರಿಂದಲೇ ಅವಮಾನ ಆದಾಗ ಮುಖ ಇಳಿಯಿತು ಎಂದನಿಸಿತು. ಅವಮಾನವು ಆಗದೆ ಇದ್ದರೆ, ಅಭಿಮಾನವೇ ಕಳೆದುಹೋಗಿದ್ದಿದ್ದರೆ, ಮನಸ್ಸು ಛಿದ್ರವಾಗಿದೆ ಎಂದು ತಿಳಿಯುತ್ತಿತ್ತು. ಆಗ ಯಾವುದಾದರೂ ಒಂದು ತೆರನ ಹುಚ್ಚು, ಆತಂಕದ ಜತೆಗೆ ಕಾಡುತ್ತಿದೆ ಎಂದು ಖಂಡಿತವಾಗುತ್ತಿತ್ತು. ಮುಖವನ್ನು ಮುದುಡಿಕೊಂಡೇ ಅವನು ಉತ್ತರಗಳನ್ನು ನೀಡಿದ, ಸಾಕಷ್ಟು ಸುಸಂಬದ್ಧವಾಗಿಯೇ; ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ಕೊಟ್ಟ ಚೆನ್ನಾಗಿ ಓದಿ, ಯಶಸ್ವಿಯಾಗಿ ಪ್ಯಾಸು ಮಾಡಿದ್ದ ವೆಂಕಟಯ್ಯ, ಪ್ರೌಢ ಶಿಕ್ಷಣಕ್ಕೆಂದು ವಿದೇಶೀ ಪ್ರವಾಸವನ್ನು ಮಾಡಲು ಅವಕಾಶವು ದೊರಕಿತ್ತು. ಆದರೆ ಮರಣೋನ್ಮುಖಳಾಗಿದ್ದ ತಾಯಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು, ದೂರ ದೇಶ ಹೋಗಲು ಅವನಿಗೆ ಉತ್ಸಾಹವಿರಲಿಲ್ಲ. 'ಇಲ್ಲೇ ಇರಪ್ಪಾ, ಕಡೆಗಾಲದಲ್ಲಿ ನಿನ್ನ ಕೈಯಿಂದ ಒಂದು ಉದ್ಧರಣೆ ನೀರು ಕುಡಿದು ಕಣ್ಣುಮುಚ್ಚುತ್ತೇನೆ' ಎಂದು ಅಮ್ಮನೂ ಒತ್ತಾಯಪಡಿಸಿದಳು. ಆದಕಾರಣ ಇದ್ದ ಚಾಕರಿಯಲ್ಲೇ ಉಳಿದು ಕೊಂಡ. ಪ್ರೌಢ ವಿದ್ಯಾಭ್ಯಾಸದ ಅವಕಾಶವು ಪುನಃ ದೊರೆಯಲಿಲ್ಲ. ತಾಯಿಯೂ ಸಾಯಲಿಲ್ಲ. ಅವನಿಗಿಂತ ಕಿರಿಯರಾಗಿದ್ದವರು ವಿದೇಶೀ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಹಿಂತಿರುಗಿ, ಇವನ ಮೇಲೆ ಅಧಿಕಾರವನ್ನು ಚಲಾಯಿಸುವಂತೆ ಆಗಿತ್ತು. ಚಾಕರಿಗೆ ಸೇರಿದ ಕೆಲವು ದಿನಗಳಲ್ಲಿ ಯಥಾ ಪ್ರಕಾರ ಮದುವೆಯೂ ಆಗಿತ್ತು. ಒಮ್ಮೆ ಮೆರೆದಾಡಿದ ಶ್ರೀಮಂತರಾಗಿದ್ದು, ಈಗ ದುಃಸ್ಥಿತಿಗೆ ಇಳಿದಿದ್ದ ಮನೆಯ ಹೆಣ್ಣು ಆ ಕಾರಣದಿಂದಲೇ ಬಡ ವೆಂಕಟಯ್ಯನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಗಂಡಹೆಂಡಿರ ಮನಸ್ಸು ಪೂರ್ವ ಪಶ್ಚಿಮ ಆಗಿತ್ತು. ಆದರೂ ಯೌವನದ ಅಮಲಿನಿಂದಾಗಿ ಸಂಸಾರ ಸಾಗುತ್ತಿತ್ತು. ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಇಬ್ಬರೂ ತಾಯಿಯನ್ನು ರೂಪದಲ್ಲೂ ಗುಣದಲ್ಲೂ ಹೋತುಕೊಂಡಿದ್ದರು.<noinclude></noinclude> ntje4je33hj05bp6e3vwekjl3l4ci7z 314552 314549 2026-05-01T09:31:34Z Ashwini Rai K 8475 /* Proofread */ 314552 proofread-page text/x-wiki <noinclude><pagequality level="3" user="Ashwini Rai K" /></noinclude>{{Left|ಆತಂಕ}}{{Right|೬೩}} ಕೇಳಿದ್ದಕ್ಕೆ ಜವಾಬು ಕೊಡ್ತೀಯಾ? ಅಥವಾ ಎದ್ದು ಹೋಗಿ ಇನ್ನೊಬ್ಬ ರೋಗಿಗೆ ಅವಕಾಶ ಮಾಡಿಕೊಡ್ತೀಯಾ?' ಎಂದು ರೇಗಿದರು. ನುಡಿದ ಮಾತುಗಳಿಗಿಂತ, ಅವರು ಆಡಿದ ಆವೇಶದ ಗಡುಸಿನ ದನಿಯು ರೋಗಿಗೆ ಷಾಕ್ ಕೊಟ್ಟಂತಾಯಿತು. ಸೆಟೆದುಕೊಂಡಿದ್ದರೂ, ತೆಪ್ಪಗೆ ಸ್ವಲ್ಪಹೊತ್ತು ಕುಳಿತುಕೊಂಡ. ಕಂಡವರೆದುರಿಗೆ ಅವಮಾನವಾದರೆ, ಮಾನಸ್ಥನ ಮುಖವು ಇಳಿದು ಹೋಗುಲ್ಲವೇ, ಹಾಗೆ ಅವನ ಮುಖವು ಇಳಿದು ಹೋಗಿತ್ತು. ಉತ್ಕಟ ಆತಂಕದಿಂದ ನರಳುತ್ತಿದ್ದರೂ, ಮೂಲಭೂತವಾಗಿ ಇವನ ಮನಸ್ಸು ಹತೋಟಿಯಲ್ಲಿದೆ ; ಆದುದರಿಂದಲೇ ಅವಮಾನ ಆದಾಗ ಮುಖ ಇಳಿಯಿತು ಎಂದನಿಸಿತು. ಅವಮಾನವು ಆಗದೆ ಇದ್ದರೆ, ಅಭಿಮಾನವೇ ಕಳೆದುಹೋಗಿದ್ದಿದ್ದರೆ, ಮನಸ್ಸು ಛಿದ್ರವಾಗಿದೆ ಎಂದು ತಿಳಿಯುತ್ತಿತ್ತು. ಆಗ ಯಾವುದಾದರೂ ಒಂದು ತೆರನ ಹುಚ್ಚು, ಆತಂಕದ ಜತೆಗೆ ಕಾಡುತ್ತಿದೆ ಎಂದು ಖಂಡಿತವಾಗುತ್ತಿತ್ತು. ಮುಖವನ್ನು ಮುದುಡಿಕೊಂಡೇ ಅವನು ಉತ್ತರಗಳನ್ನು ನೀಡಿದ, ಸಾಕಷ್ಟು ಸುಸಂಬದ್ಧವಾಗಿಯೇ; ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ಕೊಟ್ಟ ಚೆನ್ನಾಗಿ ಓದಿ, ಯಶಸ್ವಿಯಾಗಿ ಪ್ಯಾಸು ಮಾಡಿದ್ದ ವೆಂಕಟಯ್ಯ, ಪ್ರೌಢ ಶಿಕ್ಷಣಕ್ಕೆಂದು ವಿದೇಶೀ ಪ್ರವಾಸವನ್ನು ಮಾಡಲು ಅವಕಾಶವು ದೊರಕಿತ್ತು. ಆದರೆ ಮರಣೋನ್ಮುಖಳಾಗಿದ್ದ ತಾಯಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು, ದೂರ ದೇಶ ಹೋಗಲು ಅವನಿಗೆ ಉತ್ಸಾಹವಿರಲಿಲ್ಲ. 'ಇಲ್ಲೇ ಇರಪ್ಪಾ, ಕಡೆಗಾಲದಲ್ಲಿ ನಿನ್ನ ಕೈಯಿಂದ ಒಂದು ಉದ್ಧರಣೆ ನೀರು ಕುಡಿದು ಕಣ್ಣುಮುಚ್ಚುತ್ತೇನೆ' ಎಂದು ಅಮ್ಮನೂ ಒತ್ತಾಯಪಡಿಸಿದಳು. ಆದಕಾರಣ ಇದ್ದ ಚಾಕರಿಯಲ್ಲೇ ಉಳಿದು ಕೊಂಡ. ಪ್ರೌಢ ವಿದ್ಯಾಭ್ಯಾಸದ ಅವಕಾಶವು ಪುನಃ ದೊರೆಯಲಿಲ್ಲ. ತಾಯಿಯೂ ಸಾಯಲಿಲ್ಲ. ಅವನಿಗಿಂತ ಕಿರಿಯರಾಗಿದ್ದವರು ವಿದೇಶೀ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಹಿಂತಿರುಗಿ, ಇವನ ಮೇಲೆ ಅಧಿಕಾರವನ್ನು ಚಲಾಯಿಸುವಂತೆ ಆಗಿತ್ತು. ಚಾಕರಿಗೆ ಸೇರಿದ ಕೆಲವು ದಿನಗಳಲ್ಲಿ ಯಥಾ ಪ್ರಕಾರ ಮದುವೆಯೂ ಆಗಿತ್ತು. ಒಮ್ಮೆ ಮೆರೆದಾಡಿದ ಶ್ರೀಮಂತರಾಗಿದ್ದು, ಈಗ ದುಃಸ್ಥಿತಿಗೆ ಇಳಿದಿದ್ದ ಮನೆಯ ಹೆಣ್ಣು ಆ ಕಾರಣದಿಂದಲೇ ಬಡ ವೆಂಕಟಯ್ಯನನ್ನು ಮದುವೆಯಾಗಲು ಒಪ್ಪಿಕೊಂಡಿದ್ದು, ಗಂಡಹೆಂಡಿರ ಮನಸ್ಸು ಪೂರ್ವ ಪಶ್ಚಿಮ ಆಗಿತ್ತು. ಆದರೂ ಯೌವನದ ಅಮಲಿನಿಂದಾಗಿ ಸಂಸಾರ ಸಾಗುತ್ತಿತ್ತು. ಇಬ್ಬರು ಹೆಣ್ಣುಮಕ್ಕಳಾಗಿದ್ದರು. ಇಬ್ಬರೂ ತಾಯಿಯನ್ನು ರೂಪದಲ್ಲೂ ಗುಣದಲ್ಲೂ ಹೋತುಕೊಂಡಿದ್ದರು.<noinclude></noinclude> kr8h1n65hrs9xjwzawgqmi9cs1eidfo ಪುಟ:ಮನಮಂಥನ.pdf/೮೩ 104 62530 313909 131532 2026-04-30T16:59:24Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313909 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ತೌರಿನ ಒಂದು ಕಾಲದ ವೈಭವವನ್ನೂ, ಸ್ವಚ್ಛಂದ ಮಜದ ಬಾಳನ್ನೂ ತಾಯಿಯು ಮರೆತಿರಲಿಲ್ಲ. ಹೆಣ್ಣುಮಕ್ಕಳೆದುರಿಗೆ ಗತವೈಭವವನ್ನು ಹೇಳಿಕೊಂಡು ಆಕೆ ಹಿಗ್ಗುತ್ತಿದ್ದಳು. ಆರುನೂರು ಸಂಪಾದಿಸುತ್ತಿದ್ದ ಗಂಡ ಆಕೆಯ ಪಾಲಿಗೆ ಕಡು ಬಡವ. ಪ್ರತ್ಯಕ್ಷ ನಡವಳಿಕೆಯಲ್ಲಿ ಸ್ಪಷ್ಟವಾಗಿ ತೋರಿಸದೆ ಇದ್ದರೂ, ಗಂಡನನ್ನು ಸ್ವಲ್ಪ ಹೀನವಾಗಿ ಕಾಣುತ್ತಾಳೆ ಎಂಬುದು ಎಲ್ಲರಿಗೂ ತಿಳಿದಿತ್ತು. ವೆಂಕಟಯ್ಯನಿಗೂ ಕೂಡ. ವಿದೇಶಕ್ಕೆ ಹೇಗಾದರೂ ಹೋಗಿ, ಪ್ರೌಢ ಶಿಕ್ಷಣವನ್ನು ಪಡೆದು ಬಂದು, ಚಾಕರಿಯ ಅಂತಸ್ತನ್ನು ಎತ್ತರಿಸಿಕೊಳ್ಳಬೇಕು ಎಂದು ಕೆಲವು ವರ್ಷಗಳಾದ ಮೇಲೆ ವೆಂಕಟಯ್ಯ ನಿರ್ಧರಿಸಿದ. ಆದರೆ ಈ ಇಳಿವಯಸ್ಸಿನಲ್ಲಿ ಓದಹೋಗುವುದು, ಪ್ರೌಢ ವ್ಯಾಸಂಗದಲ್ಲಿ ಉತ್ತೀರ್ಣನಾಗುವುದು ನನ್ನಿಂದ ಸಾಧ್ಯವೇ ಎಂಬ ಶಂಕೆಯು ವೆಂಕಟಯ್ಯನನ್ನು ಕಾಡುತ್ತಲಿತ್ತು. ಆದರೆ ದೊಡ್ಡ ಅಧಿಕಾರಿ' ಎಂಬ ಪ್ರಶಸ್ತಿಯನ್ನು ಹೆಂಡತಿಯ ಮುಂದೆ ಹಿಡಿದರೆ, ಸಂಸಾರದಲ್ಲಿ ಹೆಚ್ಚು ಸುಖ ದೊರಕಬಹುದು ಎಂದವನ ಹಂಬಲ, ಕಡೆಗೂ ಸರ್ವ ಸಾಹಸಪಟ್ಟು, ತನ್ನ ಸ್ವಂತ ಖರ್ಚಿನಲ್ಲಿ ವಿದೇಶೀ ವ್ಯಾಸಂಗಕ್ಕೆ ತೆರಳಿದ. ಇತ್ತ ಮೋಜು ಜೀವನವನ್ನು ಬಯಸಿದ್ದ ಹೆಂಡತಿ, ಮರೆ ಮರೆಯಲ್ಲಿಯೆ ಮಜ ಜೀವನವನ್ನು ನಡೆಸುತ್ತಿದ್ದಳು. ವಿದೇಶಕ್ಕೆ ಗಂಡ ಹೋದ ಮೇಲೆ, ಅಡ್ಡಿ ಆತಂಕಗಳು ದೂರವಾದುವು ; ಸ್ಟೇಚ್ಛಾಚಾರಿಯಾದಳು, ಕೇರಿಯಲ್ಲೆಲ್ಲ ಗುಲ್ಲು ಹರಡಿತು. 'ಮನೆಯಲ್ಲಿರುವವರೆಲ್ಲಾ ಸವತಿಯರೇ ಕಣೋ !' ಎಂದು ಪೋಲೀ ಹುಡುಗರು ಬಾಯಿಗೆ ಬಂದಂತೆ ಆಡತೊಡಗಿದರು. ಈ ಸುದ್ದಿಯನ್ನು ಹಿತೈಷಿಗಳೊಬ್ಬರು, ಕೇಬಲ್ ಮೂಲಕ ವೆಂಕಟಯ್ಯನಿಗೆ ತಿಳಿಸಿದರು. 'ಬೇಗ ಹಿಂತಿರುಗಿ ಬಾ, ಇಲ್ಲದಿದ್ದರೆ ಹೆಣ್ಣು ಮಕ್ಕಳ ಭವಿಷ್ಯ ಬರಡಾಗುತ್ತದೆ' ಎಂದು ಬುದ್ಧಿವಾದದ ಕಾಗದವನ್ನು ಬರೆದರು. ವಿದೇಶೀ ಪ್ರೌಢ ವ್ಯಾಸಂಗವು ಆ ವಯಸ್ಸಿನಲ್ಲಿ ಕಠಿಣ ಎಂದು ಆ ವೇಳೆಗೆ ವೆಂಕಟಯ್ಯನಿಗೆ ಗೊತ್ತಾಗಿತ್ತು. ಹುಟ್ಟೂರಿನಿಂದ ಈ ಕೆಟ್ಟ ಸುದ್ದಿಯೂ ಬಂದಿತು. ಇದನ್ನೇ ನೆಪಮಾಡಿಕೊಂಡು ವೆಂಕಟಯ್ಯ ಓದಿಗೆ ತುಂಡುಹಾಕಿ, ಮನೆಗೆ ದುಡುಂ ಎಂದು ಹಿಂತಿರುಗಿದ. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯ ; ಅವಮಾನ ಬೇಸರ ; ಕೋಪ ತಾಪ ; ಎಲ್ಲವೂ ಒಟ್ಟಿಗೆ ಉಂಟಾದರೆ, ಅವುಗಳ ಪರಿಹಾರ ಮಾರ್ಗವು ಕಾಣದೆ ಇದ್ದರೆ, ಯಾವನ ಮನಸ್ಸು ತಾನೇ ನಿಶ್ಚಿಂತವಾಗಿರಲು ಸಾಧ್ಯ ? ಊರಿಗೆ ಹಿಂತಿರುಗಿದವನು<noinclude></noinclude> 6ylrl5ar1xlc9k1qzr2x3o1yqfgjdom ಪುಟ:ಮನಮಂಥನ.pdf/೮೪ 104 62531 313912 131533 2026-04-30T17:00:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313912 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ ಚಾಕರಿಗೆ ಹಾಜರಾಗಲಿಲ್ಲ. ಹೇಗೂ ಇನ್ನೂ ಒಂದು ವರ್ಷ ರಜವಿತ್ತು. ನಿಂತಲ್ಲಿ ಕ್ಷಣಕೂಡ ನಿಲ್ಲಲಾರ. ಸರಿಯಾಗಿ ಕುಳಿತು ಎರಡು ತುತ್ತು ಉಣಲಾರ. ನಿದ್ರೆಯನಕ ಅವನ ಪಾಲಿಗೆ ಹಳೆಯ ಕನಸಾಗಿತ್ತು. ಆಶಾಗೋಪುರಗಳೆಲ್ಲವೂ ಕಳಚಿ ಬಿದ್ದಿದ್ದುವು. ಉಳಿದಿದ್ದುದು ಚಾಕರಿ, ಮತ್ತು ಸಂಸಾರ. ಕೆಟ್ಟದುದರಲ್ಲಿ ಮಧ್ಯಸ್ಥ ಎಂಬಂತೆ, ಉಳಿದುದನ್ನು ಉಳಿಸಿಕೊಂಡರೆ ಸಾಕು ಎಂದನಿಸಿತ್ತು. ಅವನ ಹೇಳಿಕೆಯಿಂದ ಅರ್ಧ; ನೆಂಟರು ಸ್ನೇಹಿತರು ಹೇಳಿದುದರಿಂದ ಇನ್ನರ್ಧ; ಅವನ ಬೇನೆಯ ಕಾರಣಗಳನ್ನು ತಿಳಿಯಲಾಯಿತು. ಆತಂಕವು ಅತ್ಯುತ್ಕಟವಾಗಿದ್ದರೂ, ಮನಸ್ಸು ಇನ್ನೂ ಮುರಿದು ಹೋಗಿಲ್ಲ ಎನ್ನುವ ಭರವಸೆಯು ಇತ್ತು. ಅದುದರಿಂದ ಚಿಕಿತ್ಸೆಯು ಕೆಲವು ತಿಂಗಳು ಹಿಡಿದರೂ, ಅಂತಿಮವಾಗಿ ಗುಣಪಡಿಸುತ್ತದೆ ಎಂದು ಖಂಡಿತವಾಯಿತು. ಡಾಕ್ಟರ್‌ ರೇಗಿ ಮಾತನಾಡಿದ Shockನಿಂದ ರೋಗಿಯು, ಹೇಳಿದ್ದನ್ನು ಕೇಳುವ ಸ್ಥಿತಿಗೆ ಬಂದಿದ್ದ. ಹೇಳಿದುದನ್ನು ಕೇಳಿಸಿಕೊಂಡರೂ ವಿಷಯವು ಮನದಟ್ಟಾಗುತ್ತದೆ ಎನ್ನುವ ಧೈರ್ಯವಿರಲಿಲ್ಲ. ಆದಕಾರಣ ಔಷಧಿಗಳೂ ಅಗತ್ಯವಾಗಿದ್ದವು. ಸಾಕಷ್ಟು ಧಾರಾಳವಾಗಿ ಶಾಂತಿಕಾರಕ ಔಷಧಿಗಳನ್ನು ಉಪಯೋಗಿಸಲಾಯಿತು. ಕೆಲವು ದಿನಗಳಲ್ಲಿ ನಿದ್ರೆಯನ್ನು ಮಾಡುವಂತಾದ. ಹಸಿವು ಉಂಟಾಗಿ ಉಣ್ಣಲೂ ಆರಂಭಿಸಿದ. ಅನಂತರ ಡಾಕ್ಟರು ಹೇಳಿದುದನ್ನು ಗ್ರಹಿಸುವ ಶಕ್ತಿಯನ್ನು ಪಡೆದುಕೊಂಡ. ವಿದ್ಯಾವಂತ ; ಸ್ವಾಭಾವಿಕವಾಗಿ ಜಾಣ; ಆಸೆಗೆ ಮಿತಿಯಿಲ್ಲ ಎಂಬುದನ್ನು ಅರಿತುಕೊಂಡ. ವಾಸ್ತವಿಕ ಬಾಳಿಗೂ, ಮನಸ್ಸಿನ ಆಶಾಬಾಳಿಗೂ ಅಜಗಜಾಂತರವಿದೆ ಎಂಬುದನ್ನು ಹಲವಾರು ಗೆಳೆಯರ ನಿದರ್ಶನದಿಂದ ವಿವರಿಸಿದಾಗ, “ಅಂದ ಮೇಲೆ ನನ್ನ ಬಾಳೇ ವಾಸಿಯಲ್ಲವೆ ? ಎಂದು ಹೇಳಿದ. ಹೆಂಡತಿ ಮಕ್ಕಳಿಗೂ ಇವನ ಬೇನೆಯ ರೀತಿಯಿಂದ ಹೆದರಿಕೆಯುಂಟಾಗಿತ್ತು. ಇವನು ದುಡಿಯುವ ತನಕ ಅವರದೂ ಒಂದು ಬಾಳು, ಇವನೇನಾದರೂ ತಲೆಕೆಡಿಸಿಕೊಂಡು ಚಾಕರಿ ಕಳೆದುಕೊಂಡರೆ, ಅವರ ಪಾಡು ನಾಯಿಪಾಡು ಎಂಬ ಅರಿವು ಮೂಡಿತ್ತು. ಮೋಜು ಜೀವನದ ಮಾಯಾಜಾಲವು ಹರಿಯತೊಡಗಿತು. ಹಳೇ ಗಂಡನ ಪಾದವೇ ಗತಿ ಎಂದು ಅನಿಸಿತು. ಹಾಗಾಗಿ ಅನುಕಂಪದ ನಡವಳಿಕೆಯನ್ನು ಸಂಸಾರದಲ್ಲಿ ವೆಂಕಟಯ್ಯ ಕಾಣತೊಡಗಿದ, ಹಳೆಯದನ್ನೆಲ್ಲಾ ಮರೆತ. ಕೇವಲ ಎರಡು ಮೂರು ತಿಂಗಳುಗಳಲ್ಲಿ 'ಇನ್ನು ಮುಂದೆ ಚಾಕರಿಗೆ<noinclude></noinclude> 2ppu9wp70e2lkk2hazcmewdjse5n1uf ಪುಟ:ಮನಮಂಥನ.pdf/೮೫ 104 62532 313914 131534 2026-04-30T17:00:22Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313914 proofread-page text/x-wiki <noinclude><pagequality level="1" user="Shreesha Sharma" /></noinclude>とと ಮನಮಂಥನ ಹೋಗುತ್ತೇನೆ, ದಕ್ಷತೆಯಿಂದ ಕೆಲಸ ಮಾಡುವ ಭರವಸೆ ಹುಟ್ಟಿದೆ' ಎಂದ. ಡಾಕ್ಟರ ಒಪ್ಪಿಗೆಯನ್ನು ಪಡೆದು ಚಾಕರಿಯ ಮೇಲೆ ಹಾಜರಾದ. ಕೆಲವು ದಿನಗಳಲ್ಲಿ ದಕ್ಷತೆಯಿಂದ ಕೆಲಸವನ್ನೂ ಮಾಡುವಂತಾದ. ಇಷ್ಟು ಬೇಗ ಗುಣವಾಗುತ್ತಾನೆ ಎಂದು ಡಾಕ್ಟರಿಗೂ ಅನಿಸಿರಲಿಲ್ಲ. ಆದರೂ ದೈವಕೃಪೆಯೊಂದಿದ್ದರೆ ಆತಂಕವು ಎಷ್ಟೇ ಉತ್ಕಟವಾಗಿದ್ದರೂ, ನಿರೀಕ್ಷಣೆಗಿಂತ ಶೀಘ್ರವಾಗಿ ಗುಣಹೊಂದುತ್ತದೆ. ೭. ಆತಂಕದ ಘೋರ ಪರಿಣಾಮ ಆತಂಕವು ಅತ್ಯುತ್ಕಟವಾದಾಗ, ಮನಸ್ಸು ತೀವ್ರ ಭ್ರಮೆಯಿಂದ ತುಂಬಿಕೊಂಡು, ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತಾಗಬಹುದು. ಒಂದು ಬೆಳಗಿನ ಝಾವ ಸಂಸ್ಕೃತದ ಹಳೆಯ ಮಾಸ್ತರು ಮನೆಗೆ ಬಂದರು. ತುಂಬಾ ಖಿನ್ನರಾಗಿದ್ದರು. 'ನಿನಗೆ ಪೊಲೀಸ್ ಕಮೀಷನರ ಪರಿಚಯವಿದೆಯಂತೆ, ಅವರಿಗೆ ಒಂದು ಮಾತು ಹೇಳಿ ನನಗೆ ಸಹಾಯ ಮಾಡಬೇಕು' ಎಂದು ಹೇಳುತ್ತಾ ಮಾತನ್ನಾರಂಭಿಸಿದುದು. ನನ್ನ ಕಿರಿಯ ಅಳಿಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ; ಕಚೇರಿಗೂ ಹೋಗಿಲ್ಲ, ರಜಕ್ಕೂ ಬರೆದು ಹಾಕಿಲ್ಲ. ಅವನಿನ್ನೂ ಇದ್ದಾನೋ, ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾನೋ, ಯಾವುದೂ ತಿಳಿಯದು. ನಮಗೆ ತಿಳಿದ ಹಾಗೆ, ಅಂತಹ ಭೀಕರವಾದ ಕಷ್ಟವಾಗಲೀ ಕಾರ್ಪಣ್ಯವಾಗಲೀ ಅವನಿಗಿರಲಿಲ್ಲ. ಯಾಕೆ ಹೀಗಾಯಿತೋ ದೇವರೇ ಬಲ್ಲ. ಮಗಳನಕ ಆವತ್ತಿನಿಂದ ತೊಟ್ಟು ನೀರು ಕುಡಿದಿಲ್ಲ. ಗೊಳೋ ಎಂದು ಅಳುತ್ತಾ ಇದಾಳೆ. ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ಊರಿಗೆಲ್ಲಾ ಸುದ್ದಿ ಹರಡುತ್ತೆ, ನಮ್ಮ ಮನೆತನದ ಮಾನ ಹೋಗಿಬಿಡಿತ್ತೆ. ಪೊಲೀಸ್ ಕಮೀಷನರಿಗೆ ಈ ವಿಷಯವನ್ನು ತಿಳಿಸಿ, ನನ್ನ ಅಳಿಯನನ್ನು ಗುಟ್ಟಾಗಿ ತಲಾಷ್ ಮಾಡುವಂತೆ, ಕೇಳಬೇಕಪ್ಪಾ, ಅಷ್ಟು ಮಾಡಿ ಕೊಡ್ತೀಯ?' ಎಂದು ಗೋಗರೆಯುತ್ತಾ ಕೇಳಿದರು. 'ಇದಕ್ಕೇನು ಮುಟ್ಟಿಸಬೇಕು? ನಿಮ್ಮ ಮಗಳು ಅಂದ ಮೇಲೆ ನನಗೂ ಕಿರಿಯ ತಂಗಿ ಇದ್ದ ಹಾಗೆ, ಖಂಡಿತವಾಗಿ ಕೇಳಿಕೋತೀನಿ' ಎಂದು ಹೇಳಿ, ಅಳಿಯನ ವಿವರಗಳನ್ನು ಮಾಸ್ತರಿಂದ ಪಡೆದು, ಕಮೀಷನ‌ ಬಳಿಗೆ ಹೋದೆ. ಎಲ್ಲಾ ವಿಷಯವನ್ನೂ ಅವರಿಗೆ ತಿಳಿಸಿದೆ. ಪ್ರಚಾರವಾಗದ ಹಾಗೆ ತಲಾಷ್ ಮಾಡಿಸುತ್ತೀನಿ ಎಂದು ಅವರೂ ಒಪ್ಪಿಕೊಂಡರು. ಮೂರನೆಯ ಸಂಜೆ ಸಂಸ್ಕೃತದ ಮಾಸ್ತರು ತಿರುಗಿ ಬಂದರು. 'ತಾನಾಗಿಯೇ<noinclude></noinclude> mopek95ldaon5p4hcdbzqijfqghbecn ಪುಟ:ಮನಮಂಥನ.pdf/೮೬ 104 62533 313917 131535 2026-04-30T17:01:06Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313917 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಕಿರಿಯ ಅಳಿಯ ಮನೆಗೆ ಬಂದಿದ್ದಾನೆ, ಯಾರೋ ಮಂಕು ಬೂದಿಯನ್ನು ಎರಚಿ ಕರೆದುಕೊಂಡು ಹೋಗಿದ್ದರು ಅಂತ ಕಾಣುತ್ತೆ, ಈಗಲೂ ಮಂಕು ಹಿಡಿದವನಂತೆಯೇ ಇದ್ದಾನೆ, ಒಂದು ಮಾತನ್ನೂ ಆಡುವುದಿಲ್ಲ, ಮುಖದಲ್ಲಿ ಕಳೆಯೇ ಇಲ್ಲ. ನನ್ನ ಜತೆ ಈಗಲೇ ಬಂದು ಪರೀಕ್ಷೆ ಮಾಡಪ್ಪ' ಎಂದು ಕೇಳಿಕೊಂಡರು. ಅವರೊಡನೆ ಹೋಗಿ ರೋಗಿಯನ್ನು ಪರೀಕ್ಷೆ ಮಾಡಿದೆ. 'ತೀವ್ರ ರೀತಿಯ ಭ್ರಮೆಯು ಅವನನ್ನು ಆವರಿಸಿದೆ. ತಾನು ಯಾರು, ಏನು, ಎಲ್ಲಿದ್ದೇನೆ, ಎನ್ನುವುದೂ ಮರೆತುಹೋಗಿದೆ. ಅಂದರೆ ಯಾವುದೋ ಆತಂಕವು ಅತ್ಯುಗ್ರವಾಗಿದೆ' ಎನ್ನುವುದು ಸ್ಪಷ್ಟವಾಯಿತು. ಗಾಢ ನಿದ್ರೆ ಬರುವಂತೆ ಚಿಕಿತ್ಸೆ ನಡೆಸಿ, 'ನಾಳೆ ಬಂದು ನೋಡುತ್ತೇನೆ' ಎಂದು ಹೇಳಿ ಹಿಂತಿರುಗಿದೆ. ಪೊಲೀಸ್ ಕಮೀಷನರಿಗೆ ಈ ಸುದ್ದಿಯನ್ನು ಫೋನ್ ಮೂಲಕ ತಿಳಿಸಿದೆ. ಮಾರನೆಯ ಬೆಳಿಗ್ಗೆ ಅವನನ್ನು ನೋಡಹೋದೆ. ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದನಾದರೂ ಮಧ್ಯೆಮಧ್ಯೆ ಕನವರಿಸಿ ಬೆಚ್ಚುತ್ತಿದ್ದನೆಂಬುದು ತಿಳಿಯಿತು. ನಾನು ಹೋಗುವ ವೇಳೆಗೆ ಅವ ಎಚ್ಚರಗೊಂಡಿದ್ದ. ಕೊಟ್ಟ ತಿಂಡಿ ಕಾಫಿಯನ್ನು ಯಾಂತ್ರಿಕವಾಗಿ ತಿಂದು ಮುಗಿಸಿದ್ದ. ಎರಡು ಮೂರು ದಿನಗಳು, ಚೆನ್ನಾಗಿ ನಿದ್ರೆ ಬರುವಂತೆ ಮಾಡಲಾಯಿತು. ಆನಂತರ ಅವನ ಮುಖದಲ್ಲಿ ಜೀವಕಳೆಯು ಬರಲಾರಂಭಿಸಿತು. ಆಗ ಅವನೊಡನೆ ಮಾತನಾಡಿ, ಅವನಿಂದ ಉತ್ತರವನ್ನು ಪಡೆಯಲು ಸಾಧ್ಯವಾಯಿತು. ತಾಯ್ತಂದೆಯರನ್ನು ಚಿಕ್ಕಂದಿನಲ್ಲಿ ಕಳೆದುಕೊಂಡು, ದೊಡ್ಡ ಅಣ್ಣ, ಅತ್ತಿಗೆಯರ ಆಶ್ರಯದಲ್ಲಿ ಓದಿದ್ದ. ಕಾಲೇಜ್ ವ್ಯಾಸಂಗದ ಹಂತದಲ್ಲಿ ಎರಡು ಮೂರು ಬಾರಿ ಕುಂಟಿದಾಗ, ಇನ್ನು ಓದು ಸಾಕು, ಅಣ್ಣ ಅತ್ತಿಗೆಯರಿಗೆ ಹೊರೆಯಾಗುವುದು ಬೇಡ, ಎಂದಂದುಕೊಂಡ. ಸರ್ಕಾರಿ ಚಾಕರಿಯೊಂದನ್ನು ಹಿಡಿದ. ಅಣ್ಣ ಅತ್ತಿಗೆಯರು ತನ್ನ ಪಾಲಿಗೆ ಪ್ರತ್ಯಕ್ಷ ದೇವರು ಎಂದುಕೊಂಡಿದ್ದ. ಅಷ್ಟು ಆದರದಿಂದ ಅವರುಗಳು ಆರೈಕೆ ಮಾಡಿ ಬೆಳೆಸಿದ್ದರು. ಮದುವೆಯ ಪ್ರಸ್ತಾಪವು ಬಂದಾಗ 'ನಿನಗೆ ಸೂಕ್ತಕಂಡ ಹೆಣ್ಣನ್ನು ಮಾಡಿಕೋ' ಎಂದು ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಉದ್ಯೋಗಸ್ಥ ತರುಣಿಯೊಬ್ಬಳನ್ನು ಮದುವೆಯಾಗಲು ಒಪ್ಪಿಕೊಂಡ, ಅಣ್ಣ, ಅತ್ತಿಗೆಯರೂ ಸಂಭ್ರಮದಿಂದ ಮದುವೆ ಮಾಡಿದರು. ಅವಿಭಕ್ತ ಕುಟುಂಬ. ಹಂಚಿಕೊಳ್ಳುವುದಕ್ಕೆ ಯಾವ ಆಸ್ತಿಯು ಇರದಿದ್ದರೂ ಅವಿಭಕ್ತ ಕುಟುಂಬ, ಆದುದರಿಂದಲೇ ಅನ್ನೋನ್ಯವಾಗಿಯೂ ಇದ್ದರು. ಗಂಡ ಹೆಂಡತಿ ಇಬ್ಬರೂ ದುಡಿಯುವುದಕ್ಕೆ ಹೋಗುತ್ತಿದ್ದುದರಿಂದ, ಸಂಸಾರದ ನಿರ್ವಹಣೆಯ ಹೊಣೆಯು<noinclude></noinclude> pco6hky5sdngch6307yr17ep9zwx1d8 ಪುಟ:ಮನಮಂಥನ.pdf/೮೭ 104 62534 313928 131536 2026-04-30T17:09:27Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313928 proofread-page text/x-wiki <noinclude><pagequality level="1" user="Shreesha Sharma" /></noinclude>20 ಮನಮಂಥನ ಅತ್ತಿಗೆಯ ಮೇಲೆ ಬಿದ್ದಿತ್ತು. ಹೊಸದಾಗಿ ಬಂದ ಕಿರಿಯ ವಾರಗಿತ್ತಿಯೂ, ಮನೆಯಲ್ಲಿದ್ದಾಗ ಅಡಿಗೆಯ ಮನೆಯಲ್ಲಿ ನೆರವಾಗುತ್ತಿದ್ದಳು. ಹೇಳಿದ ಕೆಲಸವನ್ನು ನಗುನಗುತ ಮಾಡುತ್ತಿದ್ದಳು. 'ಇಂತಹ ಒಳ್ಳೆಯ ಹೆಣ್ಣು ನನ್ನ ಮೈದುನನಿಗೆ ಸಿಕ್ಕಿದಳಲ್ಲಾ' ಎಂದು ದೊಡ್ಡಾಕೆಯು ಹಿಗ್ಗಿಯೂ ಇದ್ದಳು. ಒಂದು ಸಂಜೆ ಮೈದುನ ಮನೆಗೆ ಬಂದ. ಅಡಿಗೆಯ ಮನೆಯಲ್ಲಿ ಅತ್ತಿಗೆಯು ಇದ್ದಳು. ಕೈಕಾಲು ತೊಳೆದುಕೊಂಡ ಮೇಲೆ ಅತ್ತಿಗೆಯ ಬಳಿಗೆ ಹೋಗಿ ಎಂದಿನಂತೆ 'ಕಾಫಿ ಕೊಡಮ್ಮ, ತಿನ್ನಲು ಏನಾದರೂ ಇದೆಯೇ' ಎಂದು ವಿನಯವಾಗಿಯೇ ಕೇಳಿದ. ಆಕೆಗೆ ಅಂದು ಎಂತದೋ ಬೇಜಾರು, ಯಾವ ತಲೆನೋವು ಬಂದಿತ್ತೋ ಏನೋ, 'ನಿನ್ನ ಹೆಂಡತಿಯ ಕೈಯಲ್ಲಿ ನಿನಗೇನು ಬೇಕೋ ಅದನ್ನು ಮಾಡಿಸಿಕೋ' ಎಂದಳು. ಧ್ವನಿಯಲ್ಲಿ ಸಿಡುಕೂ ಇತ್ತು. 'ಕೆಲಸಕ್ಕೆ ಹೋಗಿದ್ದಾಳೆ. ಇನ್ನೂ ಹಿಂತಿರುಗಿ ಬಂದಿಲ್ಲ, ಅವಳನ್ಯಾಕೆ ಅಂತೀ' ಎಂದ. 'ಅನ್ನೋದೇನು ಬಂತು, ಆ ಮಹಾರಾಣಿಗೂ ನಿನಗೂ ಜೀತದಾಳಲ್ಲ, ನಾನು' ಎಂದಳು ಅತ್ತಿಗೆ. ಇವನಿಗೂ ರೇಗಿತು, ಮಾತಿಗೆ ಮಾತು ಬೆಳೆಯಿತು. 'ಚಿಕ್ಕಂದಿನಿಂದಲೂ ಸಾಕಿ ಸಲಹಿದ ನಾನು ಮಾಡಿದ್ದು ತಪ್ಪ, ಅಂದಿದ್ದು ತಪ್ಪು. ಮೊನ್ನೆ ನಿನ್ನೆ ಬಂದ ನಿನ್ನ ಹೆಂಡತಿಯನ್ನು ವಹಿಸಿಕೊಂಡು ಮಾತಾಡ್ತೀಯಲ್ಲ ! ನಿನ್ನ ಗರ್ವ ಎಷ್ಟು ? ಎಲ್ಲಾದರೂ ನಾಶವಾಗಿ ಹೋಗು, ಹಾಳಾಗಿಹೋಗು' ಎಂದು ಹೇಳಿ ತಪ್ಪಲೆ ಕುಕ್ಕಿದಳು. 'ನಾಶವಾಗಿ ಹೋಗು, ಹಾಳಾಗಿ ಹೋಗು' ಎನ್ನುವ ಮಾತುಗಳನ್ನು ಕೇಳಿದಾಗ, ಇವ ಹೊರಕ್ಕೆ ಬಂದ. ಹೆತ್ತ ತಾಯಿಗಿಂತಲೂ ಹೆಚ್ಚು ಆದರದಿಂದ ಆತನಕ ಕಾಪಾಡಿದ ಹಿರಿಯಾಕೆ 'ನಾಶವಾಗಿ ಹೋಗು' ಎಂದರೆ ಅದು ದಿಟವಾಗಿಬಿಡುತ್ತದೆ, ಎನ್ನುವ ತೀವ್ರ ಭಯವುಂಟಾಯಿತು. ರೇಗಿದ್ದ ಮನಸ್ಸಿಗೆ ಅತಿ ಭಯವು ಬಡಿದಾಗ ದಿಗ್ದಮೆ ಹಿಡಿದಂತಾಯಿತು. ಮನೆಯನ್ನು ಬಿಟ್ಟು ಹೊರಟ. ಎಲ್ಲಿಗೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ. ಎಲ್ಲಾದರೂ ಬಲು ದೂರ ಹೋಗಬೇಕು, ಆ ಶಾಪದಿಂದ ಬಹಳ ದೂರವಾಗಬೇಕು ಎನ್ನುವುದೊಂದೇ ಆತುರ, ಅದೊಂದೇ ಕಾರತ ವಿಮನಸ್ಕನಾಗಿ ಹೋಗುತ್ತಿದ್ದವನ ಹಾದಿಯಲ್ಲಿ ಬಸ್‌ ನಿಲ್ದಾಣವಿತ್ತು. ಎದುರು ಕಂಡ ಬಸ್ಸಿನಲ್ಲಿ ಕುಳಿತುಕೊಂಡ. ಏನು ಮಾಡುತ್ತಿದ್ದೀನಿ ಎಂದು ತಿಳಿದರೆ ತಾನೆ ? ಬಸ್ ಹೊರಟಿತು. ಸ್ವಲ್ಪ ದೂರ ಹೋದ ಮೇಲೆ, ಇವನ ಬಳಿಗೆ ಕಂಡಕ್ಟರ್ ಬಂದು ಯಾವ ಊರಿಗೆ ಟಿಕೆಟ್ ಬೇಕು ? ಎಂದು ಕೇಳಿದ. ಯಾಂತ್ರಿಕವಾಗಿ ಜೇಬಿಗೆ ಕೈ ಹಾಕಿದ, ಅಲ್ಲೇನಿತ್ತು ? ಲೊಳಲೊಟ್ಟೆ ಪೆಂಗುಪೆಂಗಾಗಿ<noinclude></noinclude> ph69j7q6d0ajneusjk32hbh4ccmxceb ಪುಟ:ಮನಮಂಥನ.pdf/೮೮ 104 62535 313929 131537 2026-04-30T17:09:40Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313929 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ನೋಡಿದ, ಯಾವ ಮಾತನ್ನೂ ಆಡಲೊಲ್ಲ. ಕಂಡಕ್ಟರು ಕೆಟ್ಟಕೆಟ್ಟದಾಗಿ ಬೈದರೂ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಸುಮಾರು ಮೂವತ್ತು ಮೈಲಿಗಳೂ ಆದಮೇಲೆ, ಬಸ್ಸಿನ ಮೊದಲ ನಿಲ್ದಾಣವು ಸಿಕ್ಕಿತು. ಬಸ್ಸಿನಿಂದ ಇವನನ್ನು ಕಂಡಕ್ಟರ್ ಹೊರಕ್ಕೆ ದೂಡಿದ. ಕಿಮಕ್ಕಮಕ್ ಅನ್ನದೆ ಇವನೂ ಇಳಿದ. ಎದುರಿನಲ್ಲಿ ಒಂದು ಸಣ್ಣ ಕೆರೆಯೊಂದಿತ್ತು. ಅದರ ಏರಿಯ ಬಳಿ ಕಲ್ಲು ಬೆಂಚೊಂದಿತ್ತು. ಅದರ ಮೇಲೆ ಹೋಗಿ ಕುಳಿತ. ತಿಂಡಿಯ ಆತುರವಿಲ್ಲ, ನಿದ್ರೆಯ ಅಗತ್ಯವಿರಲಿಲ್ಲ. ಕಡೆದ ವಿಗ್ರಹದಂತೆ ಜಡವಾಗಿ ಕೂತಿದ್ದ. ಯಾವಾಗಲೋ ಅಲ್ಲಿಂದ ಎದ್ದು ಬಂದ. ನಿಂತಿದ್ದ ಬಸ್ಸಿನಲ್ಲಿ ಹೋಗಿ ಕುಳಿತುಕೊಂಡ. ಆ ಬಸ್ಸು ಇವನ ಊರಿನ ಕಡೆಗೆ ಹೋಗುತ್ತಿತ್ತು. ಅದೊಂದೂ ಇವನಿಗೆ ತಿಳಿಯದು. ಆ ಬಸ್ಸಿನ ಕಂಡಕ್ಟರ ಕೈಯಲ್ಲೂ ಬಾಯಿಗೆ ಬಂದ ಹಾಗೆ ಬೈಸಿಕೊಂಡು, ನಿಲ್ದಾಣದಲ್ಲಿ ಇಳಿಸಲ್ಪಟ್ಟ ತನ್ನ ಊರ ಬಸ್ ನಿಲ್ದಾಣಕ್ಕೆ ಹಿಂತಿರುಗಿದಾಗ, ಮಸುಕು ಮಸುಕಾಗಿ, ಸ್ಮರಣೆಯು ಬರಹತ್ತಿತು. ನಿಲ್ದಾಣದಿಂದ ನಡೆದ, ತನ್ನ ಮನೆ ಸಿಕ್ಕಿತು. ಒಳಕ್ಕೆ ಹೋದ, ಮಂಕಾಗಿ ಕುಳಿತ. ಆ ಅವಧಿಯಲ್ಲಿ ನಾಲ್ಕು ದಿನಗಳು ನಾಲ್ಕು ರಾತ್ರಿಗಳು ಕಳೆದಿದ್ದುವು ಎನ್ನುವುದು ಅವನಿಗೆ ಗೊತ್ತೇ ಇಲ್ಲ. ಅಷ್ಟೂ ಕಾಲದಲ್ಲಿ ಊಟವಿಲ್ಲ ತಿಂಡಿಯಿಲ್ಲ, ಪ್ರಪಂಚದ ಪರಿವೆಯೇ ಇಲ್ಲ. ಹಿರಿಯರು ಶಾಪವನ್ನು ಕೊಟ್ಟರೆ, ಅದು ಸತ್ಯವಾಗಿಬಿಡುತ್ತದೆ, ಎಂದು ಹಿಂದಿನ ಕಾಲದಲ್ಲಿ ಜನರು ನಂಬುತ್ತಿದ್ದರು. ಆ ನಂಬಿಕೆಯು ನಮ್ಮಲ್ಲಿ ಇನ್ನೂ ಬಹಳಷ್ಟು ಉಳಿದೇ ಇದೆ. ಮಾತೃಸ್ಥಾನದಲ್ಲಿರುವ ಅತ್ತಿಗೆಯು ಶಾಪವನ್ನು ಕೊಟ್ಟರು. ಅದು ನಡೆದೇ ಹೋಗುತ್ತೆ ಎನ್ನುವ ತೀವ್ರ ಭಯ ಒಂದು ಕಡೆ, ಹೀಗೆ ರೇಗುವಂತೆ ಆಕೆಯ ಹತ್ತಿರ ಹದ್ದುಮೀರಿ ಮಾತನಾಡಿದ್ದು ಘೋರ ಪಾಪ ಎನ್ನುವ ಕೊರೆತವು ಇನ್ನೊಂದು ಕಡೆ. ಜೊತೆಗೆ ಸೂಕ್ಷ್ಮಪ್ರವೃತ್ತಿಯ ಮನಸ್ಸು ಅವನದು. ಅತ್ತಿಗೆಯು ಆರೈಕೆಯನ್ನು ಇವನ ಚಿಕ್ಕಂದಿನಿಂದ ಮಾಡಿದ್ದರೂ, ಅದು ಆಕೆಯ ಔದಾರ್ಯವೆಂದನಿಸಿತ್ತು. ಕೃತಜ್ಞತೆಯೂ ತುಂಬಾ ಇತ್ತು. ಆದರೆ ಅದು ನನ್ನ ಹಕ್ಕು ಎನ್ನುವ ಭಾವನೆಯು ಬಂದೇ ಇರಲಿಲ್ಲ. ತಾಯಿಯೊಬ್ಬಳಲ್ಲಿ ಮಾತ್ರ ಹಕ್ಕಿನ ಭಾವನೆಯು ಬರಲು ಸಾಧ್ಯ. ಔದಾರ್ಯದ ಉರುಲಿನಲ್ಲಿ ಬೆಳೆದು ಬಂದವನಿಗೆ ಎಂದೂ ಸಂಕೋಚದ ಪ್ರವೃತ್ತಿಯೇ, ಅಂತಹ ಸೂಕ್ಷ್ಮ ಸ್ವಭಾವದವನಿಗೆ, 'ನಾಶವಾಗಿ ಹೋಗು, ಹಾಳಾಗಿ ಹೋಗು' ಎಂದು ಅನಿರೀಕ್ಷಿತವಾಗಿ ಅತ್ತಿಗೆಯು<noinclude></noinclude> oojr1m817vtih3jv7vvjwheev9xnkcm ಪುಟ:ಮನಮಂಥನ.pdf/೮೯ 104 62536 313931 131538 2026-04-30T17:10:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313931 proofread-page text/x-wiki <noinclude><pagequality level="1" user="Shreesha Sharma" /></noinclude>20 ಮನಮಂಥನ ನುಡಿದಾಗ, ಔದಾರ್ಯದ ಉರುಲು ಬಿಗಿಯಿತು. ಭವಿಷ್ಯದ ಅವ್ಯಕ್ತ ಭಯವು, ಆತಂಕವೂ ಕೂಡಿಕೊಂಡು, ಉಲ್ಬಣವಾಗಿ ಮನಸ್ಸಿಗೆ ದಿಗ್ಧಮೆಯನ್ನು ಹಿಡಿಸಿತು. ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದಾಗ ಚಿಗುರಲು ಸಾಧ್ಯವೇ? ಕೋಪದಲ್ಲಿ ತಾನಾಡಿದುದೂ, ಅತ್ತಿಗೆಯು ಸಿಡುಕಿದುದೂ, ಇವನ ಮನಸ್ಸಿನಲ್ಲಿ ಪಟ್ಟೆ ಪಟ್ಟೆ ಬರೆಯನ್ನು ಹಾಕಿದಂತಾಯಿತು. ನುಡಿದ ಮಾತು, ಒಡೆದ ಮುತ್ತಿನಂತೆಯೇ ! ಎಷ್ಟೋಬಾರಿ ನುಡಿದ ಮಾತು ಕೇಳಿಸಿಕೊಂಡವನ ಮನಸ್ಸನ್ನು ಒಡೆದುಬಿಡುತ್ತದೆ. ಗೆಳೆಯ ವೈದ್ಯರೊಬ್ಬರು ಒಮ್ಮೆ ವಿಷಾದದಿಂದ ಹೇಳಿದರು, ತಮ್ಮ ಅನುಭವವನ್ನು. ವಿದ್ಯಾವಂತನಾಗಿದ್ದ, ಮಧ್ಯವಯಸ್ಸಿನ, ಸಂನ್ಯಾಸಿಯೊಬ್ಬನು, ತೊಡೆಯ ಮೇಲೆ ಮಚ್ಚೆ ಏಳುತ್ತಿದ್ದುದನ್ನು ಕಂಡ. ನನ್ನ ಗೆಳೆಯರ ಬಳಿಗೆ ವೈದ್ಯ ಸಲಹೆಗಾಗಿ ಹೋದ. ಅವನನ್ನು ಅಮೂಲಾಗ್ರವಾಗಿ ವೈದ್ಯರು ಪರೀಕ್ಷಿಸಿದರು. ಚರ್ಮದ ಒಂದು ಚೂರನ್ನೂ ಮತ್ತು ರಕ್ತವನ್ನೂ ಪರೀಕ್ಷೆಯ ಸಲುವಾಗಿ ತೆಗೆದುಕೊಂಡರು. 'ಇಷ್ಟೆಲ್ಲಾ ಪರೀಕ್ಷೆಗಳೇಕೆ? ಯಾವುದಾದರೂ ಮುಲಾಮಿನಿಂದ ವಾಸಿಯಾಗುವುದಿಲ್ಲವೇ ?' ಎಂದು ಸಂನ್ಯಾಸಿಗಳು ಕೇಳಿದರು. 'ಇಂತಹ ವಿವರವಾದ ಪರೀಕ್ಷೆಗಳ ಅಗತ್ಯವಿದೆ. ಮಸಲಾ ಇದೇನಾದರೂ ಕುಷ್ಟರೋಗದ ಪ್ರಾರಂಭವಾಗಿದ್ದರೆ, ಈಗಲೇ ಖಚಿತಪಡಿಸಿಕೊಂಡು, ತಕ್ಕ ಚಿಕಿತ್ಸೆಯನ್ನು ಮಾಡಬೇಕು' ಎಂದರು ಡಾಕ್ಟರು. 'ಇನ್ನು ಮೂರು ದಿನಗಳ ನಂತರ ಬನ್ನಿ. ಆ ವೇಳೆಗೆ ಫಲಿತಾಂಶಗಳು ಸಿದ್ಧವಾಗಿರುತ್ತವೆ.' ಎಂದು ಹೇಳಿ, ಸಂನ್ಯಾಸಿಯನ್ನು ಬೀಳ್ಕೊಟ್ಟರು. ಮೂರು ದಿನಗಳಾದ ಮೇಲೆ ಫಲಿತಾಂಶಗಳೇನೋ ಬಂದುವು. ಕುಷ್ಟರೋಗದ ಯಾವ ಸೂಚನೆಯೂ ಇರಲಿಲ್ಲ. ಆದರೆ ಸಂನ್ಯಾಸಿಯು ಡಾಕ್ಟರ ಬಳಿಗೆ ಹಿಂತಿರುಗಿ ಬರಲೇ ಇಲ್ಲ. ಆ ಸಂನ್ಯಾಸಿಯ ತೇಜಸ್ವೀ ಮುಖವನ್ನು ಕಂಡಾಗ, ಡಾಕ್ಟರಿಗೆ ಗೌರವ ಭಾವನೆಯುಂಟಾಗಿತ್ತು. ಈ ಒಳ್ಳೆಯ ಸುದ್ದಿಯನ್ನು ಅವರಿಗೆ ತಿಳಿಸಬೇಕು ಎಂಬ ಹಂಬಲದಿಂದ, ಸಂನ್ಯಾಸಿಯ ವಿಳಾಸವನ್ನು ಪತ್ತೆಹಚ್ಚಿ, ಆ ಮಠಕ್ಕೆ ಹೋದರು. ಅಲ್ಲಿದ್ದ ಹಿರಿಯ ಸಂನ್ಯಾಸಿಯನ್ನು ಭೇಟಿಯಾಗಿ, ಇಂತಹ ಹೆಸರಿನ, ಈ ವಿಳಾಸದಲ್ಲಿದ್ದ ಸಂನ್ಯಾಸಿಗಳು, ನನ್ನ ಬಳಗೆ ಬಂದಿದ್ದರು; ತಿರುಗಿ ಬರಲಿಲ್ಲ. ಅವರಿಗೆ ಸುದ್ದಿ ತಿಳಿಸಿ ಹೋಗೋಣ ಎಂದು ನಾನೇ ಬಂದೆ. ಚರ್ಮದಲ್ಲಿ ಎದ್ದಿದ್ದ ಮಚ್ಚೆಯು ಕುಷ್ಟರೋಗದಿಂದಲ್ಲ ಎಂದು ಹೇಳಲು ಬಂದೆ. ಅವರೆಲ್ಲಿ ?' ಎಂದು ಕೇಳಿದರು ; ವಿವರಗಳನ್ನು ತಿಳಿಸಿ. ಹಿರಿಯ ಸಂನ್ಯಾಸಿಗಳು ನಿಟ್ಟುಸಿರುಬಿಟ್ಟು ಹೀಗೋ, ಸಮಾಚಾರ, ನನಗೆ<noinclude></noinclude> ap7zuyu8sselu528bwtov5flc14te9j ಪುಟ:ಮನಮಂಥನ.pdf/೯೦ 104 62537 313932 131539 2026-04-30T17:10:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313932 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 20 ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ಆತ ರೈಲು ಕಂಬಿಯ ಮೇಲೆ ಮಲಗಿ, ರಾತ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ತುಂಬಾ ವಿನಯಶೀಲ, ಪ್ರಗಲ್ಬವಾದ ಪಾಂಡಿತ್ಯವಿತ್ತು. ಅವನೇಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಶಂಕಿಸುತ್ತಿದ್ದೆ, ನೀವು ಹೇಳಿದ ಮೇಲೆ ಈಗ ಅರ್ಥವಾಯಿತು. ಶುಚಿಯಾದ ದೇಹ, ನಿರ್ಮಲ ಮನಸ್ಸು ಆರೋಗ್ಯಕರ ಆಚಾರ ಎಲ್ಲವೂ ಇದ್ದ ನನಗೆ ಕುಷ್ಟರೋಗವು ಬಂದುದೇಕೆ ಎನ್ನುವ ಆತಂಕ ಹತ್ತಿರಬೇಕು. ತೀವ್ರ ಜುಗುಪ್ಪೆಯೂ ಉಂಟಾಗಿರಬೇಕು. ಆತಂಕವು ಉತ್ಕಟವಾಗಿ, ಅಸಾಧ್ಯ ಜುಗುಪ್ಪೆಯಲ್ಲಿ ಪರಿಣಮಿಸಿದರೆ, ಆತ್ಮಹತ್ಯೆಯು ಕೂಡ ಸಾಧ್ಯ. ಎಲ್ಲವನ್ನೂ ಸ್ವಯಂಪ್ರೇರಣೆಯಿಂದ, ಪ್ರೌಢವಯಸ್ಸು ಬಂದ ಮೇಲೆ, ಪರಿತ್ಯಾಗ ಮಾಡಿ ಸಂನ್ಯಾಸಿಯಾದವನಿಗೂ ಹೀಗಾದರೆ, ಸಾಮಾನ್ಯ ಜನರ ಪಾಡು ಏನೇನಾಗಬಹುದು ?' ಎಂದು ಹೇಳಿದರು. ಗೆಳೆಯ ಡಾಕ್ಟರಿಗೆ ಇಂದೂ ಈ ಘಟನೆಯು ಕುಕ್ಕುತ್ತಲೇ ಇದೆ. ಕುಷ್ಟರೋಗದ ಸಂಶಯವಿದೆ. ಅದನ್ನು ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದು ತಪ್ಪಾಯಿತೇನೋ ? ಎನ್ನುವ ಕೊರಗು ಕಾಡುತ್ತಲೇ ಇದೆ. ಆತ್ಮಹತ್ಯೆಯನ್ನು ಮಾಡಿಕೊಂಡ ಸಂನ್ಯಾಸಿಗಾದರೂ, ಕೇಳಿದ ಕೆಟ್ಟ ಸುದ್ದಿಯಿಂದ, ಆತಂಕವು ಕಾಣಿಸಿಕೊಳ್ಳುವ ಮೊದಲೇ, ಅತ್ಯುಗ್ರವಾಗಿ ತೀವ್ರ ಜುಗುಪ್ಪೆಯಲ್ಲಿ ಲೀನವಾಯಿತು. ಈ ಅವಸ್ಥೆಯು ಸ್ವಲ್ಪ ಕಾಲವೇ ಇರುವುದು. ಅಂತಹ ಪರಿಸ್ಥಿತಿಯಲ್ಲಿ ಸ್ನೇಹಿತರಾದರೂ ಅವರೊಂದಿಗೆ ಇದ್ದಿದ್ದರೆ, ಜುಗುಪ್ಪೆಯ ತೀವ್ರತೆಯನ್ನು ಶಮನಮಾಡಬಹುದಿತ್ತು. ಆತ್ಮಹತ್ಯೆಯೂ ಆಗುತ್ತಿರಲಿಲ್ಲ. ಅನಂತರ ಆತಂಕದ ಚಿಹ್ನೆಗಳು ಕಾಡುತ್ತಿದ್ದುವು. ಪರೀಕ್ಷೆಯ ಫಲಿತಾಂಶಗಳು ಆತಂಕದ ಕಾರಣವನ್ನು ನಿವಾರಿಸಿದ ಮೇಲೆ, ಆತ ಸ್ವಸ್ಥವಾಗುತ್ತಿದ್ದ. ಆದರೆ? ವಿಧಿ ಎನ್ನದೇ ಬೇರೇನನ್ನೂ ಹೇಳಬರುವುದಿಲ್ಲ. ೮. ವೈದ್ಯಜನಿಕ ಆತಂಕ ಆತಂಕದ ಶಮನಕ್ಕಾಗಿ ವೈದ್ಯರಲ್ಲಿಗೆ ಹೋಗುವುದು ನ್ಯಾಯ. ಆದರೆ ವೈದ್ಯರಲ್ಲಿಗೆ ಸಲಹೆಗೆಂದು ಹೋದ ಮೇಲೆ, ಅವರಾಡಿದ ಮಾತುಗಳಿಂದಲೇ ಹೊಸ ಹೊಸ ಆತಂಕಗಳು ಹುಟ್ಟಿಕೊಂಡರೆ ? ಪರಮ ಅನ್ಯಾಯ. ಆದರೆ ಇದು ಆಗುತ್ತಲೇ ಇದೆ. ವೈದ್ಯವಿಜ್ಞಾನದಲ್ಲಿ ಪ್ರಗತಿಯು ನಡೆದಷ್ಟೂ, ಪ್ರಗತಿಯ ಪ್ರಚಾರವು ಸಾರ್ವಜನಿಕರಲ್ಲಿ ಹೆಚ್ಚಾದಷ್ಟೂ ವೈದ್ಯಜನಿಕ ಆತಂಕಗಳೂ ಅತಿಯಾಗುತ್ತವೆ.<noinclude></noinclude> mt5uq2405214vmd0k3dmfe5ohkzf0qj ಪುಟ:ಮನಮಂಥನ.pdf/೯೧ 104 62538 313933 131540 2026-04-30T17:10:36Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313933 proofread-page text/x-wiki <noinclude><pagequality level="1" user="Shreesha Sharma" /></noinclude>وع ಮನಮಂಥನ ಡೈಜೆಸ್ಟ್ ಓದುವ ನರಸಪ್ಪ ವಿಧವಿಧ ಡೈಜೆಸ್ಟ್ ಪತ್ರಿಕೆಗಳನ್ನು ಓದುವ ಅಭ್ಯಾಸ ನರಸಪ್ಪನಿಗೆ ಸಾಕಷ್ಟು ಸಂಪಾದಿಸುತ್ತಿದ್ದ ಇಂಜಿನಿಯರಿಂಗ್ ಕಂಟ್ರಾಕ್ಟರ್ ನರಸಪ್ಪನಿಗೆ ನಲವತ್ತರ ಪ್ರಾಯ. ಮಧ್ಯಾಹ್ನ ಭೋಜನಾನಂತರ ಒಂದತ್ತು ನಿಮಿಷ ವಿಶ್ರಮಿಸಿಕೊಳ್ಳುವ ಅಭ್ಯಾಸ. ಕೆಲವು ವರ್ಷಗಳ ಹಿಂದೆ ಡೈಜೆಸ್ಟ್ ಪತ್ರಿಕೆಯೊಂದರಲ್ಲಿ ಭೋಜನಾ ನಂತರದ ವಿಶ್ರಾಂತಿಯ ಸತ್ಪಲಗಳನ್ನು ಓದಿದ ಮೇಲೆ, ಈ ಅಭ್ಯಾಸವನ್ನು ಮಾಡಿಕೊಂಡಿದ್ದ. ಅವತ್ತು ಮಧ್ಯಾಹ್ನ ಮಂಚದ ಮೇಲೆ ಅಡ್ಡಾದಾಗ ಎದೆಯಲ್ಲಿ ಒಂದು ತರಹ ನೋವು ಕಾಣಿಸಿತು. ಒಂದರಕ್ಷಣ ಆ ನೋವು ಎಡತೋಳಿಗೆ ಹರಡಿ ಬೆರಳುಗಳಿಗೂ ತಟ್ಟಿದಂತಾಯಿತು. ಎಲ್ಲಾ ಮಿಂಚಿನಂತೆ ಕ್ಷಣಾಂಶದಲ್ಲಿ ಅನುಭವವಾಯಿತು. ತದನಂತರ ತೋಳನ ತರಹ ಚೆನ್ನಾಗಿಯೇ ಇದ್ದ. ಆದರೆ ಡೈಜೆಸ್ಟ್‌ಗಳನ್ನು ಓದಿದ ವಿದ್ಯಾವಂತನಿಗೆ, ಅಂಜೈನಾ : ಕಾರೊನರಿ ಆಟಾಕ್ ; ಇತ್ಯಾದಿಗಳ ಸ್ಮರಣೆ ಬಾರದೆ ಇರುತ್ತದೆಯೆ ? ಅವುಗಳೇನಾದರೂ ಇರಬಹುದೇ ಎಂದು ಅನುಮಾನಿಸಿದ. ಮರುಕ್ಷಣದಲ್ಲೇ ನೆನಪಾಯಿತು : ಹಿಂದಿನ ರಾತ್ರಿ ಪಾರ್ಟಿಗೆ ಹೋಗಿ ಹಸಿವು ಬಾಯಾರಿಕೆಗಳನ್ನು ಬಿರಿಯಾನಿ ಬ್ರಾಂದಿಗಳಿಂದ ಕಂಠಪೂರ್ತಿ ಸಂತುಷ್ಟಿಪಡಿಸಿದ್ದು, ಅದರ ಪ್ರಭಾವದಿಂದಲೂ ಹೀಗಾಗಬಹುದು ಎಂಬುದೂ ನರಸಪ್ಪನಿಗೆ ಗೊತ್ತು. ಅದನ್ನೂ ಡೈಜೆಸ್ಟ್ ಪತ್ರಿಕೆಗಳೂ ವಿವರಿಸಿದ್ದುವು. ಏನೇ ಇರಲಿ ; ಮೊಳಕೆಯಲ್ಲೇ ಚಿವುಟಿಹಾಕಿದರೆ, ರೋಗವು ಪ್ರಬಲಗೊಳ್ಳುವುದಿಲ್ಲ. ಮುಂಜಾಗ್ರತೆಯನ್ನು ವಹಿಸಿದರೆ ಎಂದಿಗೂ ಕ್ಷೇಮ. ಡಾಕ್ಟರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳೋಣ ಎಂದು ನರಸಪ್ಪ ಯೋಚಿಸಿದ. ತತ್‌ಕ್ಷಣ ಕಾರಿನಲ್ಲಿ ಡಾಕ್ಟರ ಬಳಿಗೆ ಹೋದ. ವಿವರವಾಗಿ ಪರೀಕ್ಷೆಯನ್ನು ಡಾಕ್ಟರು ಮಾಡಿದರು. ಪಾರ್ಟಿಯ ವೈಭವದ ಚರಿತ್ರೆಯನ್ನೂ ಪಡೆದರು. 'ನಿನ್ನೆಯ ದಿನದ ಪಾರ್ಟಿಯ ಪ್ರಭಾವವೇ ಇದು. ಅಂತಹ ಪಾರ್ಟಿಗಳಾದ ಮೇಲೆ ಪಿತ್ತಕೋಶಕ್ಕೆ ಹೆಚ್ಚು ತ್ರಾಸು ಆಗುತ್ತೆ. ಪಿತ್ತ ಕೋಶಕ್ಕೆ ಸರಬರಾಜಾಗುವ ನರಗಳೂ, ಹೃದಯಕ್ಕೆ ಸರಬರಾಜಾಗುವ ನರಗಳೂ, ಒಂದೇ ಬೊಂತೆಯಿಂದ ಹರಿಯುತ್ತವೆ. ಹಾಗಾಗಿ, ಕೆಲವು ವೇಳೆ ಪಿತ್ತಕೋಶವು ಕೆರಳಿದಾಗ, ಹೃದಯದಲ್ಲಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ನಿನ್ನ ನಾಡಿ ಚೆನ್ನಾಗಿದೆ. ಹೃದಯವು ಅಣಿಯಾಗಿದೆ. ಯಾವ ಗಾಬರಿಯೂ ಬೇಡ. ಒಂದು ಹೊತ್ತು ಲಂಘಣ ಮಾಡು. ಕರಿದ ಪದಾರ್ಥಗಳನ್ನು ಒಂದೆರಡು ದಿನ ತಿನ್ನಬೇಡ, ಎಲ್ಲವೂ ಸರಿಹೋಗುತ್ತದೆ' ಎಂದರು.<noinclude></noinclude> jxettv1jg9pqs18uz4sgwaozt3dott7 ಪುಟ:ಮನಮಂಥನ.pdf/೯೨ 104 62539 313935 131541 2026-04-30T17:10:57Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313935 proofread-page text/x-wiki <noinclude><pagequality level="1" user="Shreesha Sharma" /></noinclude>ఆశంక 22 'ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿದರಲ್ಲ ! ಎಷ್ಟಿತ್ತು ?' ಎಂದು ಡೈಜೆಸ್ಟ್ ನರಸಪ್ಪ ಕೇಳಿದ. 'ಈಗ ಬ್ಲಡ್ ಪ್ರೆಷರ್ ನೂರಾನಲವತ್ತು ಮತ್ತು ತೊಂಭತ್ತು ಇದೆ'. ಅದೇನೂ ರೋಗಸೂಚಕವಲ್ಲ, ಆದರೂ ನಾಳೆ ಬೆಳಿಗ್ಗೆ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು' ಎಂದರು, ಡಾಕ್ಟರು. ಅವರಿಗೂ ಊಟಕ್ಕೆ ಹೋಗುವ ಅವಸರ. ಮನೆಗೆ ಹಿಂತಿರುಗುವಾಗ ನರಸಪ್ಪ ಯೋಚಿಸಿದ, ಡಾಕ್ಟರೇನೋ ಪೂರ್ಣ ಪರೀಕ್ಷೆಮಾಡಿ, ಹೃದಯದ ತಾಪತ್ರಯವಾವುದೂ ಇಲ್ಲ ಎಂದು ಹೇಳಿದರು, ದಿಟ. ಬ್ಲಡ್ ಪ್ರೆಷರ್ ಕೂಡ ನನ್ನ ವಯಸ್ಸಿಗೆ ಸರಿಯಾಗಿದೆ ಎಂದು ಹೇಳಿದರು. ಆದರೆ ನಾಳೆ ಬೆಳಿಗ್ಗೆ ತಿರುಗಿ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು ಅಂತ ಏಕೆಂದರು ? ಬ್ಲಡ್ ಪ್ರೆಷರ್ ಏನಾದರೂ ಹೆಚ್ಚಾಗಿದ್ದು ; ಇದ್ದುದನ್ನು ಇದ್ದಹಾಗೆ ಹೇಳಿದರೆ ನನಗೆ ಗಾಬರಿಯಾಗಬಹುದು ಅಂತ ಸುಳ್ಳೇನಾದರೂ ಹೇಳಿರಬಹುದೆ? ಈ ಸಂಶಯವು ಹೆಡೆಯೆತ್ತಿತು. ಹಿಂತಿರುಗುತ್ತಿದ್ದ ರಸ್ತೆಯಲ್ಲಿ ದವಾಖಾನೆಯ ಬೋರ್ಡೊಂದು ಡಿಖಾವಾಗಿ ಕಾಣಿಸಿತು. ದವಾಖಾನೆಯ ಬಾಗಿಲೂ ತೆರೆದಿತ್ತು. ಈ ಡಾಕ್ಟರ ಹತ್ತಿರವೂ ಬ್ಲಡ್ ಪ್ರೆಷರ್ ಪರೀಕ್ಷಿಸೋಣ. ಇವರು ಅಪರಿಚಿತರು. ಇದ್ದುದನ್ನು ಇದ್ದ ಹಾಗೆಯೇ ಹೇಳಬಹುದು ; ಎಂದು ಯೋಚಿಸಿದ. ಅಲ್ಲಿ ಕಾರು ನಿಲ್ಲಿಸಿ ಒಳಕ್ಕೆ ನಡೆದ 'ನನ್ನ ಬ್ಲಡ್‌ಪ್ರೆಷರ್ ಎಷ್ಟಿದೆ ನೋಡಿ. ಡಾಕ್ಟರೇ' ಎಂದು ಕೇಳಿದ. ಕಾರಿನಲ್ಲಿ ಬಂದಿಳಿದ ರೋಗಿಯನ್ನು ಯಾವ ಖಾಸಗಿ ಡಾಕ್ಟರಾಗಲೀ ತೃಪ್ತಿಪಡಿಸಲೇ ಬೇಕು. ಏನು, ಎತ್ತ, ಏಕೆ, ಎಂದು ಕೇಳಬೇಕ್ಯಾಕೆ ? ಬ್ಲಡ್‌ ಪ್ರೆಷರ್ ಪೇಷಂಟರ ಬೇಕು. ರೆಕಾರ್ಡ್ ಮಾಡಿದರೆ ನನ್ನ ಹೊಣೆ ತೀರಿತು, ಎಂದುಕೊಂಡು ಡಾಕ್ಟರು, ಬ್ಲಡ್‌ಪ್ರೆಷರ್ ರೆಕಾರ್ಡ್ ಮಾಡಿದರು. 'ನೂರಾ ಅರವತ್ತು ಮತ್ತು ನೂರು ಇದೆ. ನಿಮ್ಮ ವಯಸ್ಸಿಗೆ ಸರಿಯಾಗೇ ಇದೆ' ಎಂದರು ಡಾಕ್ಟರು. 'ಥ್ಯಾಂಕ್ಯೂ ಡಾಕ್ಟರ್' ಅಂತ ನರಸಪ್ಪ ಹೇಳಿ, ಫೀಜನ್ನಿಟ್ಟು ಕಾರಿಗೆ ಬಂದ. ಕುಳಿತು ಮನೆಯತ್ತ ಹೊರಟ. 'ನಾನಂದುಕೊಂಡಿದ್ದೇ ಸರಿ. ಮನೆ ಡಾಕ್ಟರು ನಿಜ ಸಂಗತಿಯನ್ನು ಮರೆ ಮಾಚಿದ್ದಾರೆ, ನನ್ನ ಹಿತೈಷಿಗಳೇ ಹೌದು. ಆದರೆ ಇದ್ದುದನ್ನು ಇದ್ದ ಹಾಗೆಯೇ ಹೇಳಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದ್ದರೆ ಚೆನ್ನಾಗಿರುತ್ತಿತ್ತು. 'ಲಂಘಣ ಮಾಡು ; ಜಿಡ್ಡು ತಿನ್ನಬೇಡ, ಅಂತ ಅಡುಗೂಲಜ್ಜಿ ಹೇಳುವಹಾಗೆ ಹೇಳಿದರಲ್ಲ !” ಎಂದಂದು ಕೊಂಡ.<noinclude></noinclude> fopvstdr6hxzrb8nrj8q1va92tche4y ಪುಟ:ಮನಮಂಥನ.pdf/೯೩ 104 62540 313936 131542 2026-04-30T17:11:09Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313936 proofread-page text/x-wiki <noinclude><pagequality level="1" user="Shreesha Sharma" /></noinclude>29 ಮನಮಂಥನ ಸರಿ ! ಆ ದಿನದಿಂದ ದಿನಕ್ಕೆ ಇಬ್ಬರು ಹೊಸ ಡಾಕ್ಟರುಗಳ ಬಳಿ ಹೋಗಿ ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸುವುದಕ್ಕೆ ಆರಂಭಿಸಿದ. ಹಳೆಯ ಹರಕಲು ಬಟ್ಟೆಗಳನ್ನು ಬಡವನಂತೆ ಹಾಕಿಕೊಂಡು, ಛದ್ಮವೇಷಧಾರಿಯಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಬ್ಲಡ್‌ ಪ್ರೆಷರ್ ರೆಕಾರ್ಡ್ ಮಾಡಿಸಿಕೊಳ್ಳಲು ತೊಡಗಿದ. ಬಡವರ ಹತ್ತಿರ ಡಾಕ್ಟರು ಸುಳ್ಳು ಹೇಳುವುದಿಲ್ಲ. ಅದರಿಂದ ಅವರಿಗೇನೂ ಲಾಭವಿಲ್ಲ ಎಂದೊಂದು ಹುಚ್ಚು ನಂಬಿಕೆ, ನರಸಪ್ಪನಿಗೆ ಒಂದೊಂದು ದಿವಸ ಒಂದೊಂದು ಪ್ರಮಾಣದ ಬ್ಲಡ್‌ ಪ್ರೆಷರ್. ಕಳೆದ ಮೂರು ವರ್ಷಗಳಿಂದ ಎದೆಯ ಛಳುಕಾಗಲಿ, ತೋಳು ಮಿಡಿಯುವುದಾಗಲೀ, ಪುನಃ ಆಗಿಲ್ಲ. ಆದರೂ ಒಬ್ಬಿಬ್ಬರ ಹತ್ತಿರ ಹೋಗಿ ಬ್ಲಡ್‌ಪ್ರೆಷರ್ ಅಳತೆ ಹಾಕಿಸದೇ ಇದ್ದರೆ, ಉಂಡ ಅನ್ನ ಅವನ ಮೈ ಹತ್ತುವಂತಿರಲಿಲ್ಲ. ಬ್ಲಡ್‌ಪ್ರೆಷರಿನ ಆತಂಕವು ಅವನನ್ನು ದೆವ್ವ ಹಿಡಿದಂತೆ ಹಿಡಿದಿದೆ. ಆದರೆ ಪುಟಾಣಿ ದೆವ್ವ ಅದು. ಕಂಟ್ರಾಕ್ಟ್ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿದ್ದಾನೆ. ಸಂಸಾರವನ್ನೂ ಪಗದಸ್ತಾಗಿ ನಡೆಸುತ್ತಿದ್ದಾನೆ. ಆದರೂ ದಪ್ಪ ನೋಟು ಪುಸ್ತಕವೊಂದರಲ್ಲಿ ದಿನದಿನವೂ ಎರಡು ಮೂರು ಬಾರಿ ವ್ಯತ್ಯಾಸವಾಗುತ್ತಿರುವ ಬ್ಲಡ್‌ ಪ್ರೆಷರ್ ಸಂಖ್ಯೆಗಳನ್ನು ಜಾತಕದ ಕುಂಡಲಿ ಬರೆದ ಹಾಗೆ ಬರೆದಿಡುತ್ತಿದ್ದಾನೆ. ೪೩-೪೪ರ ಪ್ರಾಯದಲ್ಲೇ ಉಯಿಲು ಬರೆದಿಡಲಾರಂಭಿಸಿದ್ದಾನೆ. ತಿಂಗಳು ತಿಂಗಳಿಗೂ ಅದನ್ನು ಬದಲಾಯಿಸುತ್ತಿದ್ದಾನೆ. ಬಿರಿಯಾನಿ ಬ್ರಾಂದಿ ಪಾರ್ಟಿಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ. ಅತ್ಯಗತ್ಯವಾಗಿ ಹೋಗಬೇಕಾದಾಗ ಬಹಳ ಎಚ್ಚರದಿಂದ ತುತ್ತಿಗೆ ಮುತ್ತು ಕೊಡುತ್ತಾನೆ. ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುವುದಿಲ್ಲ. ಬ್ಲಡ್‌ ಪ್ರೆಷರಿನ ಪುಟಾಣಿ ಆತಂಕವು ಆರೋಗ್ಯಕರ ಜೀವನವನ್ನು ನಡೆಸುವಂತೆ ಅವನನ್ನು ಬೆದರಿಸಿಟ್ಟಿದೆ. ಆದರೆ ಅವನ ಜೀವನದಲ್ಲಿ, ಬ್ಲಡ್‌ ಪ್ರೆಷರನ್ನು ಅಳತೆ ಹಾಕಿಸುವ ಚಟ ಕಾಲು ಹಾಕಿಕೊಂಡಿದೆ. ಈ ಚಟವು ಉಲ್ಬಣಗೊಂಡರೆ, ಕೆಲವು ವರ್ಷಗಳಲ್ಲಿ, ಆತಂಕದಿಂದಲೇ ಬ್ಲಡ್ ಪ್ರೆಷರ್ ಹೆಚ್ಚಿ ಬ್ಲಡ್‌ ಪ್ರೆಷರ್ ರೋಗವು ಕಾಣಿಸಿಕೊಳ್ಳಬಹುದು. ಆದರೆ ಈ ತನಕ ಆರೋಗ್ಯವಾಗಿಯೇ ಇದ್ದಾನೆ. 'ತಿರುಗಿ ನಾಳೆ ಬೆಳಿಗ್ಗೆ ಬಂದು ಕ್ಲಡ್‌ಪ್ರೆಷರ್ ನೋಡಿಸಿಕೊಂಡು ಹೋಗು' ಎಂದು ಮನೆ ವೈದ್ಯರು ಮೊದಲಸಲ ಹೇಳಿದ್ದು ತಪ್ಪೇ? ಇಲ್ಲವೇ ಇಲ್ಲ. ಆದರೆ ಡಾಕ್ಟರಂದುದು ಆತಂಕಕ್ಕೆ ಅಸ್ತಿಭಾರವನ್ನು ಹಾಕಿತು. ಏಕೆಂದರೆ ಡೈಜೆಸ್ಟ್ ಓದಿದ ಮನಸ್ಸು ಆತಂಕವು ಬೇರೂರಲು ಅಣಿಯಾಗಿತ್ತು. ನರಸಪ್ಪನ ಸಂಶಯ ಪ್ರವೃತ್ತಿಯೂ ಇದಕ್ಕೆ ಬೆಂಬಲ ಕೊಟ್ಟಿತು.<noinclude></noinclude> 8yvp47bpuv3g9qax4q7slhrl7y15e5t ಪುಟ:ಮನಮಂಥನ.pdf/೯೪ 104 62541 313937 131543 2026-04-30T17:11:21Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313937 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 2% ನಿಜವಾಗಿ ಬ್ಲಡ್‌ ಪ್ರೆಷರ್ ಬೇನೆಯಿಂದ ನರಳುವವರು ಕೂಡ, ನರಸಪ್ಪನಷ್ಟು ಬೆದರುವುದಿಲ್ಲ. ಬೇನೆಗಿಂತಲೂ, ಬೇನೆಯು ಬಂದುಬಿಡ್ತಪ್ಪ ಎನ್ನುವ ಭಯವೇ, ಹೆಚ್ಚು ಕಾಟ ಕೊಡುತ್ತದೆ. ವೈದ್ಯಜನಿಕ ಆತಂಕವಿದು. ಆದರೆ ಇದನ್ನು ತಪ್ಪಿಸುವ ಬಗೆ ಹೇಗೆ? ನರಸಪ್ಪನ ಮನೆ ವೈದ್ಯರು ದಿಟವನ್ನೇ ಹೇಳಿದ್ದರು. ಸಂಶಯಾತ್ಮಾ ನರಸಪ್ಪದಲ್ಲಿ ಈ ಪರಿಣಾಮವಾಯಿತು. ಪರಿಹಾರ ! ಸಂಶಯವು ನಿವಾರಣೆಯಾಗುವಂತೆ ಪೂರ್ಣ ಜ್ಞಾನಾರ್ಜನೆ. ಅರ್ಧಜ್ಞಾನವು ಎಂದೂ ಅಪಾಯಕಾರಿ, ಕ್ಯಾನ್ಸರಿನ ಕಪಿನೀಪತಿ ಕ್ಯಾನ್ಸರ್ ರೋಗದಂತಹ ದರಿದ್ರ ಬೇನೆ ಮತ್ತೆ ಯಾವುದೂ ಇರಲಾರದು. ಕ್ಯಾನ್ಸರ್ ಎನ್ನುವ ಹೆಸರು, ಕರ್ಕಾಟಕ ರಾಶಿಯನ್ನು ಸೂಚಿಸುವ ಕರ್ಕಾಟಕವೆಂಬ ಎಂಟು ಕೊಂಡಿಗಳುಳ್ಳ ಅವುಗಳಿಂದ ಬಲು ಭದ್ರವಾಗಿ ಕಚ್ಚಿ ಹಿಡಿಯುವ ಪ್ರಾಣಿಯನ್ನು ಈ ಬೇನೆಗೆ ಹೋಲಿಸಿದ್ದುದರಿಂದಲೇ, ದೇಹದ ಯಾವುದಾದರೂ ಒಂದು ಅಂಗದಲ್ಲಿ ಇದು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. ಅನಂತರ ಎಡೆತಡೆಯಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಸುತ್ತುಮುತ್ತಲಿನ ಸರ್ವ ಟಿಷ್ಯಗಳಲ್ಲಿಯೂ ಬೇರೂರುತ್ತದೆ. ತನ್ನ ಬೆಳವಣಿಗೆಗೆ ಅಗತ್ಯವಾದ ಆಹಾರಪದಾರ್ಥಗಳನ್ನು ತಾನು ನೆಲೆಸಿದ ದೇಹದಿಂದ ಕ್ಯಾನ್ಸರ್ ಹೀರಲಾರಂಭಿಸುತ್ತದೆ. ಕಡೆಗೆ ದೇಹವೇ ಹಿಪ್ಪೆ ಹೀರೇಕಾಯಾಗಿಬಿಡುತ್ತದೆ. ಸಾವು ಬಂದಾಗಲೇ ಬೇನೆಯಿಂದ ಮುಕ್ತಿ, ಈ ಅಂತರದಲ್ಲಿ ರೋಗಿಯನ್ನು ನರಕಯಾತನೆಗೆ ಗುರಿಪಡಿಸುತ್ತದೆ. ಈ ಬೇನೆಯಿಂದ ತೀವ್ರವಾಗಿ ನರಳುತ್ತಿರುವವರನ್ನು ಕಂಡರೆ, ಯಾವ ಕಷ್ಟವನ್ನಾದರೂ ದೇವರು ಕೊಡಲಿ, ಆದರೆ ಇದೊಂದು ಬೇನೆಯು ಬೇಡ ಎನ್ನುವಂತಾಗುತ್ತದೆ. ಎಕ್ಸ್‌ ಆದರೆ ಈ ಬೇನೆಯ ಮೊದಮೊದಲ ಹಂತದಲ್ಲಿ, ಸೂಕ್ತ ಶಸ್ತ್ರಚಿಕಿತ್ಸೆಯಿಂದ ಮತ್ತು ರೇಡಿಯಂಗಳಿಂದ, ಮತ್ತು ಹಲವು ಔಷಧಿಗಳಿಂದ, ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗೆ ಯಾಕೆ ಚಿಕಿತ್ಸೆಯನ್ನು ಮೊದಮೊದಲ ಹಂತದಲ್ಲಿ ಮಾಡುವುದಿಲ್ಲ ? ಬೇನೆಯ ಮೊದಲ ಹಂತದಲ್ಲಿ ರೋಗಿಗೆ ಯಾವ ವಿಶೇಷ ತೊಂದರೆಯೂ ಆಗುವುದಿಲ್ಲ. ಆದುದರಿಂದ ಅವ ಡಾಕ್ಟರ ಬಳಿಗೆ ಏಕೆ ಹೋಗುತ್ತಾನೆ? ಹೋಗುವುದಿಲ್ಲ. ರೋಗವು ಬಲಿತ ಮೇಲೆ ಡಾಕ್ಟರನ್ನು ಕಾಣುತ್ತಾನೆ. ಬಲಿತ ಆ ಹಂತದಲ್ಲಿ ಚಿಕಿತ್ಸೆಯು ಶಮನ ಮಾಡಬಹುದೇ ವಿನಹಾ ಗುಣ ಪಡಿಸುವುದಿಲ್ಲ.<noinclude></noinclude> bhkik6sb4t1vi5yrf4iwzw60k8v4opx ಪುಟ:ಮನಮಂಥನ.pdf/೯೫ 104 62542 313938 131544 2026-04-30T17:11:34Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313938 proofread-page text/x-wiki <noinclude><pagequality level="1" user="Shreesha Sharma" /></noinclude>2 ಮನಮಂಥನ ಈ ಕಾರಣದಿಂದಾಗಿ, ಕ್ಯಾನ್ಸರಿನ ಮೊದಮೊದಲ ಚಿಹ್ನೆಗಳನ್ನು ಗಮನಿಸಿ ಎಂದು ವೈದ್ಯರು ಡಂಗೂರ ಸಾರುತ್ತಾರೆ. ದೈನಂದಿನ ಪತ್ರಿಕೆಯಲ್ಲಿ ಸರಳ ಭಾಷೆಯಲ್ಲಿ ಬರೆದಿದ್ದ ಕ್ಯಾನ್ಸರಿನ ಲೇಖನವೊಂದನ್ನು ಕಪಿನೀಪತಿ ಓದಿದ. ದೊಡ್ಡ ಅಧಿಕಾರದಲ್ಲಿ ಯಶಸ್ವಿಯಾಗಿ ಮೆರೆಯುತ್ತಿದ್ದ ಅವನಿಗೆ ಪುಸ್ತಕಗಳು, ಪತ್ರಿಕೆಗಳು, ಓದು ಎಂದರೆ ತುಂಬಾ ಇಷ್ಟ. ಸಾಮಾನ್ಯವಾಗಿ ದೊಡ್ಡ ಅಧಿಕಾರಕ್ಕೆ ಬಂದು ಮುಟ್ಟಿದವರು, ಆಸ್ತಿಪಾಸ್ತಿ, ಇನ್ದ್ರಿಮೆಂಟ್, ಪ್ರಮೋಷನ್, ತಮ್ಮ ಕೆಲಸ, ಇವು ಹೊರತು ಇತರ ವಿಷಯಗಳಿಗೆ ಗಮನ ಕೊಡುವುದಿಲ್ಲ. ಆದರೆ ಕಪಿನೀಪತಿ ಈ ನಿಯಮಕ್ಕೆ ಹೊರತು, ಜ್ಞಾನಾರ್ಜನೆಗಾಗಿ ಓದುವುದು ಎಂದರೆ ಬಲು ಖಯಾಲಿ. 'ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಹಾಗಿದೆ, ಸ್ವಲ್ಪ ಪರೀಕ್ಷೆಮಾಡಿ ನೋಡಿ' ಎಂದವ ಗಂಟಲುತಜ್ಞರ ಬಳಿಗೆ ಹೋದ. ಐವತ್ತರ ಪ್ರಾಯವನ್ನು ಮೀರಿದ ರೋಗಿಗೆ ಕ್ಯಾನ್ಸರ್್ರ ಇರಬಹುದೇ ಎಂಬ ಅನುಮಾನವು ವೈದ್ಯರಿಗೆ ಯಾವಾಗಲೂ ಇದ್ದೇ ಇರುತ್ತದೆ. ಆ ಕಾರಣದಿಂದ ವೈದ್ಯರು ಕಪಿನೀಪತಿಯ ಗಂಟಲನ್ನು ಬಹಳ ಎಚ್ಚರದಿಂದ ಅವಸರಪಡದೆ ಪರೀಕ್ಷಿಸಿದರು. ಕ್ಯಾನ್ಸರಿನ ಯಾವ ಕಿಂಚಿತ್ ಸೂಚನೆಯೂ ಕಾಣಿಸಲಿಲ್ಲ. 'ಸಿಗರೇಟ್ ಸೇದುವುದನ್ನು ಬಿಟ್ಟು ಬಿಡು, ಸಿಕ್ಕಿಹಾಕಿಕೊಂಡಂತಾಗುವುದು ನಿರ್ಮೂಲವಾಗುತ್ತದೆ. ಕ್ಯಾನ್ಸರಿನ ಭಯಕ್ಕೆ ಕಾರಣವೇ ಇಲ್ಲ' ಎಂದು ಖಡಾಖಂಡಿತವಾಗಿ ಡಾಕ್ಟರು ಹೇಳಿದರು. ಕಪಿನೀಪತಿಗೆ ಸಂತೋಷವಾಯಿತು. ಥ್ಯಾಂಕ್ಯೂ ಮಾಡಿ ಮನೆಗೆ ಹಿಂತಿರುಗಿದ, ಮೂರು ಸಿಗರೇಟುಗಳಿದ್ದ ಪ್ಯಾಕೆಟ್ಟನ್ನು ಮೋಟಾರಿನ ಕಿಟಕಿಯಿಂದ ರಸ್ತೆಗೆ ಎಸೆದ. ಇನ್ನು ಮುಂದೆ ಸಿಗರೇಟ್ ವರ್ಜ್ಯ ಎಂದು ತನಗೆ ತಾನೇ ಕೇಳಿಸುವಂತೆ ಶಪಥವನ್ನು ಮಾಡಿದ. ಸುಮಾರು ಒಂದು ತಿಂಗಳು ಹೊಗೆ ಬತ್ತಿಯನ್ನು ಹಿಡಿಯಲೇ ಇಲ್ಲ. ಆದರೂ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆಯೇ ಇತ್ತು. 'ಗಂಟಲ ತಜ್ಞರು ಪ್ರವೀಣರೇನೋ ಹೌದು ! ಆದರೆ ಎಂತಹವರೂ ಒಮ್ಮೊಮ್ಮೆ ಎಡವಬಹುದಲ್ಲ ! ಎಡವಿದರೆ, ಅವರು ಎದ್ದು ಚೇತರಿಸಿಕೊಳ್ಳುತ್ತಾರೆ. ನನ್ನ ಪಾಡು ! ಹೇಗೂ ಒಂದು ತಲೆಗಿಂತ ಎರಡು ತಲೆ ಕ್ಷೇಮ' ಎಂದು ಯೋಚಿಸಿ ಬೊಂಬಾಯಿಗೆ ಹೋದಾಗ, ತಜ್ಞರ ಸಲಹೆಯನ್ನು ಪಡೆಯಹೋದ. ಸ್ವಭಾವತಃ ಜಾಣ, ಮೊದಲ ತಜ್ಞರು ಬರೆದುಕೊಟ್ಟಿದ್ದುದನ್ನೂ ನಡೆಸಿದ ಪರೀಕ್ಷೆಯ ವಿವರಗಳನ್ನೂ, ಲಕ್ಷಣವಾಗಿ ತಿಳಿಸಿದ. ಬೊಂಬಾಯಿನ ತಜ್ಞರೂ ಎಲ್ಲ ಸಾಮಾನ್ಯ ಪರೀಕ್ಷೆಗಳನ್ನು ಮಾಡಿದರು. ಕ್ಯಾನ್ಸರಿನ ಸೂಚನೆ ಯಾವುದೂ ಕಂಡುಬರಲಿಲ್ಲ.<noinclude></noinclude> jz9ks176t38luz4xqwtsbb9ytjbnydz ಪುಟ:ಮನಮಂಥನ.pdf/೯೬ 104 62543 313939 131545 2026-04-30T17:11:47Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313939 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 22 ಆಗ ಕಪಿನೀಪತಿಯು ಒಂದು ಸಲಹೆ ಮಾಡಿದ 'ಒಂದು ಚೂರು ಸೆಕ್ಷನ್ ಮಾಡಿ ಪರೀಕ್ಷೆ ಮಾಡಿದರೆ ಹೇಗೆ ?' ಎಂದು. ಪತ್ರಿಕೆಗಳನ್ನು ಓದುವವನಲ್ಲವೇ? ಕ್ಯಾನ್ಸರಿಗೆ ಮಾಡುವ ಸಕಲ ಪರೀಕ್ಷಾ ವೈಭವಗಳನ್ನು ಅರಿತಿದ್ದ. ಅದನ್ನೂ ಮಾಡುತ್ತೇನೆ, ನಿಮ್ಮ ಸಂಶಯವಾದರೂ ಆಗ ನಿವಾರಣೆಯಾಗುತ್ತೆ ! ಇನ್ನು ಯಾವ ಫಲವಿರದಿದ್ದರೂ' ಎಂದರು ಆ ತಜ್ಞರು. ಪುಟ್ಟದೊಂದು ಶಸ್ತ್ರ ಚಿಕಿತ್ಸೆ ಮಾಡಿ ಸೆಕ್ಷನ್ ತೆಗೆದರು. ವಾರವಾದ ಮೇಲೆ ಅದರ ಫಲಿತಾಂಶವನ್ನು ಕಪಿನೀಪತಿಗೆ ಕಳಿಸಿಕೊಟ್ಟರು. 'ಕ್ಯಾನ್ಸರಿನ ಸುಳಿವೂ ಇಲ್ಲ' ಎಂದಿತ್ತು ಫಲಿತಾಂಶದ ವರದಿಯಲ್ಲಿ. ಅದನ್ನು ತಂದು ಮನೆ ವೈದ್ಯನಿಗೆ ತೋರಿಸಿದ. 'ನೋಡಪ್ಪ ! ಬೊಂಬಾಯಿನ ತಜ್ಞರೂ, ಕ್ಯಾನ್ಸರಿನ ಸುಳಿವಿಲ್ಲ ಎಂದು ಬರೆದಿದ್ದಾರೆ. ಆದರೆ ನನ್ನ ಗೋಳು ತಪ್ಪೇ ಇಲ್ಲ. ನಿಮ್ಮಗಳ ಮಾತು ಕೇಳಿ ಸಿಗರೇಟನ್ನೂ ಬಿಟ್ಟೆ. ಆದರೆ ಆ ಕಾಟ ನನ್ನ ಬಿಡಲಿಲ್ಲ. ತಜ್ಞರದೆಲ್ಲಾ ಆಯಿತು. ನಿನ್ನ ಕೈಲಿ ಏನಾದರೂ ಸಾಧ್ಯವೇ ನೋಡು' ಎಂದು ಹೇಳಿದ. ಕಪಿನೀಪತಿಯ ಸಂಸಾರದ ವಿವರಗಳೆಲ್ಲವೂ ಮನೆ ವೈದ್ಯನಿಗೆ ಗೊತ್ತಿತ್ತು. ಆದಕಾರಣ ಅವ ಅಂದ: 'ರಾಯರೇ ! ನಿಮ್ಮ ಗಂಟಲಿನಲ್ಲಿ ಯಾವ ಬೇನೆಯೂ ಇಲ್ಲೆಂದು ತಜ್ಞರೆಲ್ಲರೂ ಹೇಳಿದ್ದಾರೆ. ಆದರೂ ನಿಮ್ಮ ತಾಪತ್ರಯ ತಪ್ಪಿಲ್ಲ. ನನಗನ್ನಿಸುತ್ತೆ, ಅಮೆರಿಕಾಕ್ಕೆ ಹೋದ ನಿಮ್ಮ ಮಗ ಹಿಂತಿರುಗುವ ತನಕ ಇದು ಹೀಗೇ ಇರುತ್ತೆ ಅಂತ. ಅಮೆರಿಕಾದ ಹುಡುಗಿಯೊಬ್ಬಳೊಂದಿಗೆ ತುಂಬಾ ಓಡಾಡುತ್ತಿದ್ದಾನೆ ಎಂದು ಗಾಳಿ ಸಮಾಚಾರ ಬಂದಾಗಿನಿಂದ ಹೀಗೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ ಅಂತ ಅನ್ನುತ್ತಿದ್ದೀರಿ.' ಎಂದ. ಕಪಿನೀಪತಿ ಗಹಗಹಿಸಿ ನಕ್ಕ. 'ಅಲ್ಲ, ಡಾಕ್ಟರೇ ! ನವರಾತ್ರಿಗೆ ಇಡುವ ಪಟ್ಟದ ಬೊಂಬೆಯ ಬಣ್ಣವಿರುವ ಹುಡುಗಿಯನ್ನು ನಾನೇನೋ ಮದುವೆಯಾದೆ. ನನ್ನ ಮಗ ಜಂತದ ಬೊಂಬೆಯಂತಹವಳನ್ನು ಮದುವೆಯಾದರೆ ನನಗೆ ಸಂತೋಷವೇ ಆಗಬೇಕು. ಅದಕ್ಕೂ, ನನ್ನ ಗಂಟಲಿಗೂ ಏಕೆ ಗಂಟು ಹಾಕುತ್ತೀರಿ ?' ಎಂದ. “ಆತಂಕದಿಂದಲೂ ಈ ತರಹ ಕಾಟವು ಗಂಟಲಿನಲ್ಲಿ ಕಾಣಿಸಲು ಸಾಧ್ಯ. ಬೇರೆ ಯಾವ ಕಾರಣವೂ ಸಿಗದುದರಿಂದ, ಆತಂಕವು ಯಾವುದಿರಬಹುದು ಎಂದು ಯೋಚಿಸಿದೆ. ನಿಮ್ಮ ಮಗನ ನೆನಪಾಯಿತು. ಗಾಳಿ ಸಮಾಚಾರವು ನನಗೂ ಕೇಳಿಸಿತ್ತು. ಅದಕ್ಕೇ ತಾಳೆ ಹಾಕಿದೆ' ಎಂದರು ಮನೆ ವೈದ್ಯರು. 'ನೀನೋ ಹಳೇ ಕಾಲದ ಗೊಡ್ಡು ಡಾಕ್ಟರು' ಎಂದು ಕಪಿನೀಪತಿ ಆದರದಿಂದ ಮೂದಲಿಸಿದ. ಮೂರು ತಿಂಗಳಾದ ಮೇಲೆ ಒಂದು ದಿನ ಕಪಿನೀಪತಿಯು ಮನೆ<noinclude></noinclude> kq8z7qu4il360l4za3kn2acfs02hs3d ಪುಟ:ಮನಮಂಥನ.pdf/೯೭ 104 62544 313940 131546 2026-04-30T17:11:59Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313940 proofread-page text/x-wiki <noinclude><pagequality level="1" user="Shreesha Sharma" /></noinclude>೬೮ ಮನಮಂಥನ ವೈದ್ಯರನ್ನು ಬರಹೇಳಿದ. 'ಬದರಿ ಯಾತ್ರೆಯನ್ನು ಮಾಡಿಬಿಡುವ ಎಂದು ಮನಸ್ಸಾಗಿದೆ. ಸಿಮ್ಲಾದಲ್ಲಿ ಒಂದು ಸಭೆಗೆ ನನ್ನ ಕಳಿಸಿದ್ದಾರೆ. ಜತೆಯಲ್ಲಿ ಬರುವ ಇಬ್ಬರು ಮೂವರು ಅಧಿಕಾರಿಗಳು ಬದರಿಯಾತ್ರೆಯ ಏರ್ಪಾಡು ಮಾಡಿದ್ದಾರೆ. ಅವರ ಜತೆಗೆ ಹೋದರೆ ಶ್ರಮವಿಲ್ಲದೆ ಯಾತ್ರೆಯಾಗಿಬಿಡುತ್ತೆ. ನನ್ನ ದೇಹಸ್ಥಿತಿ ನಿನಗೆ ಗೊತ್ತು. ಆ ಛಳಿ ಗಾಳಿಯಲ್ಲಿ ನೆಗಡಿ ಶೀತ ಆದರೆ ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು. ಏನು ಪಥ್ಯ ಮಾಡಬೇಕು. ಇವೆಲ್ಲವನ್ನೂ ವಿಶದವಾಗಿ ಬರೆದು, ಕೈಗಾವಲಿಗೆಂದು ಔಷಧಿಗಳನ್ನೂ ಇಟ್ಟು, ಒಂದು ಪ್ಯಾಕೆಟ್ ಕೊಡು. ಮೂರು ನಾಲ್ಕು ವಾರಗಳ ಪ್ರವಾಸ, ಅನುಕೂಲಗಳು ದೊರೆತಾಗ ಯಾಕೆ ಬಿಡಬೇಕು?' ಎಂದರು. ಗಂಟಲಿನ ವಿಷಯ ಅವರೂ ಎತ್ತಲಿಲ್ಲ. ಮನೆ ವೈದ್ಯರು ಜ್ಞಾಪಿಸಲೂ ಇಲ್ಲ. ಅಗತ್ಯವಾದ ಔಷಧಿಗಳನ್ನು ಸಣ್ಣ ಮಡೀ ಪೆಟ್ಟಿಗೆಯಲ್ಲಿಟ್ಟು ಕಪಿನೀಪತಿಗೆ ಕಳಿಸಿಕೊಟ್ಟರು. ನಾಲ್ಕು ವಾರಗಳಾದ ಮೇಲೆ ಕಪಿನೀಪತಿಯು ಕಾನ್ಸರೆನ್ನನ್ನೂ ಯಾತ್ರೆಯನ್ನೂ ಮುಗಿಸಿಕೊಂಡು ಬಂದ, ಮನೆಯಲ್ಲಿ ಗಂಗಾ ಸಂತರ್ಪಣೆಯನ್ನು ಮಾಡಿದ. ಮನೇ ಡಾಕ್ಟರು ಹೊತ್ತಾಗಿ ಬಂದುದರಿಂದ, ಕಪಿನೀಪತಿಯ ಜತೆಗೆ ಮೂರನೇ ಪಣಿಯಲ್ಲಿ ಭೋಜನಕ್ಕೆ ಕುಳಿತರು, 'ರಾಯರೇ ! ಯಾತ್ರೆಗೆ ಅಂತ ನಿಮ್ಮ ಜೇಬಿನ ಪೈಸೆ ಪೋಲಾಗದೆ ಇದ್ದರೂ, ಈ ಸಂತರ್ಪಣೆಗಾದರೂ ಧಾರಾಳವಾಗಿ ಖರ್ಚು ಮಾಡಿದ್ದೀರಿ. ಏನೇನೆಲ್ಲಾ ಭಕ್ಷ್ಯಗಳು ; ಭೋಜ್ಯಗಳು' ಎಂದರು ಮನೆ ಡಾಕ್ಟರು, ಸ್ವಾಭಾವಿಕವಾಗಿ ಅವರು ಉಂಡಾಡಿಭಟ್ಟರು. 'ಯಾತ್ರೆ ಮುಗಿಸಿಕೊಂಡು ಬರುವ ಹೊತ್ತಿಗೆ ಅಮೆರಿಕಾದಿಂದ ಕೇಬಲ್ ಬಂದಿತ್ತು. ಇನ್ನೊಂದು ವಾರದಲ್ಲಿ ಮಗ ಯೂರೋಪಿನ ಪ್ರವಾಸಕ್ಕೆ ಹೋಗ್ತಾನಂತೆ. ಒಂದೆರಡು ತಿಂಗಳು ಅಲ್ಲೆಲ್ಲಾ ಸುತ್ತಾಡಿಕೊಂಡು, ಊರಿಗೆ ಹಿಂತಿರುಗುತ್ತಾನಂತೆ. ಕಾಗದವೂ ಬಂತು. ಪಿಎಚ್.ಡಿ.ಯಲ್ಲಿ ಯಶಸ್ವಿಯಾಗಿ ಪಾಸು ಮಾಡಿದ್ದಾನಂತೆ. ಸುಮಾರು ಉದ್ದಾನೆ ಕಾಗದ. ಅವನ ಪ್ರೊಫೆಸರುಗಳು ಹೊಗಳಿದ್ದನ್ನೆಲ್ಲಾ ಬರೆದಿದ್ದಾನೆ' ಎಂದರು ಕಪಿನೀಪತಿ, ಮನೆ ಡಾಕ್ಟರು ಆಡಿದ ಚುಚ್ಚು ಮಾತು ತಾಕಿರಲೇ ಇಲ್ಲ. 'ಹಾಗೇ ! ಅಂದರೆ ಕಾಗದದಲ್ಲಿ, ಅಮೆರಿಕಾದ ಜಂತದ ಬೊಂಬೆ, ಮದುವೆ, ಮಾಂಗಲ್ಯ, ಇತ್ಯಾದಿ ?' ಎಂದು ಡಾಕ್ಟರು ಕೇಳಿದರು. 'ಅದರ ಸುದ್ದಿಯೇ ಇಲ್ಲ. ಬರೀ ಗಾಳಿ ಸಮಾಚಾರ ಅಂತ ಕಾಣುತ್ತೆ. ನಮ್ಮ ಜನದ ಜಾಳೀ ಗೊತ್ತಲ್ಲಾ, ಯಾವ ಚಾಡಿ ಸುದ್ದಿಗೂ ರೆಕ್ಕೆ ಪುಕ್ಕ ಕಟ್ಟಿ ಬಿಡೋದು' ಎಂದು ರಾಯರು ಆರಾಮವಾಗಿ ನಕ್ಕರು.<noinclude></noinclude> f8keda47g9k2jbio7uws20li5jig2ny ಪುಟ:ಮನಮಂಥನ.pdf/೯೮ 104 62545 313942 131547 2026-04-30T17:12:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313942 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 2F 'ನಿಮ್ಮ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡು ಕಾಟ ಕೊಡುವುದು ಏನಾಯಿತು ? ಎಂದು ಮನೆಯ ಡಾಕ್ಟರು ವಿಚಾರಿಸಲಿಲ್ಲ. ಕಪಿನೀಪತಿರಾಯನಿಗೆ ಅದರ ನೆನಪೇ ಇರಲಿಲ್ಲ. ಅಂದರೆ ಆತಂಕದಿಂದಲೇ ಕ್ಯಾನ್ಸರಿನ ಮೊದಲ ಹಂತದ ಚಿಹ್ನೆಗಳು ತೋರಿ ಬರಬಹುದು. ಕ್ಯಾನ್ಸರಿನ ಬಗೆಯ ವಿಪುಲ ಪ್ರಚಾರದಿಂದ, ಆತಂಕವು ಈ ರೂಪನ್ನು ಧರಿಸಬಹುದು-ಕ್ಯಾನ್ಸರ್ ಬಗೆಯ ಪ್ರಬಲ ಪ್ರಚಾರದಿಂದ, ಹಲವಾರು ಮಂದಿಯ ಆತಂಕವು ಕ್ಯಾನ್ಸರಿನ ಭಯವಾಗಿ ಪರಿಣಮಿಸಬಹುದು. ಆದರೂ ಪ್ರಚಾರವನ್ನು ಮಾಡಲೇಬೇಕು. ಏಕೆಂದರೆ ಕ್ಯಾನ್ಸರ್ ಬೇನೆಯಿಂದ ಒಬ್ಬರನ್ನು ಉಳಿಸಿದರೂ ಸಾರ್ಥಕ. ಹತ್ತೂ ಜನರು ಭಯಪಟ್ಟರೂ ಪರವಾಗಿಲ್ಲ. ಅದರಿಂದ ಅತಿಯಾದ ದುರಂತವಾವುದೂ ಅರಿವಾಗುವುದಿಲ್ಲ. ಜಾಹೀರಾತುಗಳ ಅತಂಕ 'ಗುಪ್ತವ್ಯಾಧಿಗಳಿಂದ ಏಕೆ ನರಳುವಿರಿ ? ನಮ್ಮ......ನ್ನೇ ಸೇವಿಸಿರಿ' ಎಂದು ಗೋಡೆಗೋಡೆಗಳ ಮೇಲೂ ಭಿತ್ತಿಪತ್ರಗಳನ್ನು ಕಣ್ಣಿಗೆ ಬಡಿಯುವಂತೆ ಜಾಹೀರಾತು ಮಾಡುತ್ತಾರೆ. 'ನಮ್ಮ.....ನ್ನು' ಮಾರುವಾಗ ಪುಟ್ಟ ಹೊತ್ತಗೆಗಳನ್ನೂ ಪುಕಟ್ಟು ಕೊಡುತ್ತಾರೆ. ಆ ಹೊತ್ತಗೆಗಳಲ್ಲಿ ಏನೇನೆಲ್ಲಾ ಭಯ ಮೂಡಿಸುವ ವಿಷಯಗಳಿರುತ್ತವೆ ಅಂತ. 'ದುರಭ್ಯಾಸಗಳಲ್ಲಿ ತೊಡಗಿದ್ದರೆ, ನಿಮ್ಮ ಕಣ್ಣು ಕಾಲಕ್ರಮೇಣ ಇಂಗಿ ಹೋಗುತ್ತದೆ, ಕೂದಲು ನರೆತು ಬಿದ್ದೇ ಹೋಗುತ್ತದೆ, ಮೂಗು ಚಪ್ಪಟೆಯಾಗುತ್ತದೆ, ಬಾಯಿ ಬೊಚ್ಚಾಗುತ್ತದೆ, ಮನಸ್ಸು ಸಡಿಲಗೊಂಡು ಯಾವ ನಿರ್ಧಾರವನ್ನೂ ಮಾಡಲು ಆಗುವುದಿಲ್ಲ. ವಂಶಾಭಿವೃದ್ಧಿಯೂ ಆಗಲಾರದು, ಅಪ್ಪಿ ತಪ್ಪಿ ಆದರೂ ಅವಲಕ್ಷಣ ಕುಬ್ಬಗಳು ! ಸೊಂಟವು ಬಗ್ಗೆ ಹೋಗುತ್ತದೆ.' ಇಂತಹ ಘೋರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ, ಪೂರ್ಣ ಯೌವನವನ್ನು ಯಯಾತಿಯಂತೆ ಬಲು ಕಾಲ ಪಡೆಯಬೇಕಾದರೆ, 'ನಮ್ಮ....ನ್ನು' ಸೇವಿಸಿರಿ. ತಲೆಯಲ್ಲಿ ತುಣುಕು ಬುದ್ಧಿಯಿದ್ದರೂ, ಇಂತಹ ಜಾಹೀರಾತುಗಳನ್ನು ನೋಡಿ ಮಂದಿ ನಗಬೇಕು. ಧನ್ವಂತರಿಯೂ ಸಮುದ್ರಮಥನದಲ್ಲಿ ಎತ್ತಿಕೊಂಡು ತಂದ ಅಮೃತವು, ಈ ಫಲಿತಾಂಶವನ್ನಾಗಲೀ, ಸೌಭಾಗ್ಯವನ್ನಾಗಲೀ ಕೊಡುತ್ತದೆ ಎಂದು ಜಾಹೀರಾತು ಮಾಡಿಲ್ಲ. ನಮ್ಮ...........ನ್ನು ಹಾಗೇ ಜಾಹೀರಾತನ್ನು<noinclude></noinclude> fjlfx8f61cm9hx1xjhhiefoz1xhnsul ಪುಟ:ಮನಮಂಥನ.pdf/೯೯ 104 62546 313944 131548 2026-04-30T17:12:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313944 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ನಾಚಿಕೆ ಇರದೆ, ಸಂಕೋಚವಿರದೆ, ನಗುತ್ತಾರೆ ಎನ್ನುವ ಭಯವೂ ಇರದೆ, ಪ್ರಚಾರ ಮಾಡುತ್ತಾರೆ, ಸಂದಿಗೊಂದಿಗಳ ಗೋಡೆಗಳ ಮೇಲೆಲ್ಲಾ. ಆದರೆ ಜನತೆಯ ವಿಪರೀತ ವರ್ತನೆ ಎಂತಹುದು ಅನ್ನುತ್ತೀರಿ? ಯುವಕ ಮಂದಿ ಇದನ್ನು ನಂಬುತ್ತಾರೆ. ಕಾಲೇಜುಗಳಲ್ಲಿ ಓದುವ ವಿದ್ಯಾವಂತ ಯುವಕರು, ಅಚ್ಚಾಗಿ ಬಂದಿದೆಯಲ್ಲ ಎಂದು ನಂಬುತ್ತಾರೆ ! ಅಚ್ಚಾಗಿ ಬಂದುದೆಲ್ಲ ಸತ್ಯ ಎಂದು ನಂಬಬೇಕಾದರೆ ಮನಸ್ಸನ್ನು ಯಾವ ರೀತಿಯ ಮೌಢ ಅವರಿಸಿಕೊಂಡಿರಬೇಕು. ! ಯಾಕೆ ಹೀಗಾಗುತ್ತೆ? ಯುವಕರಲ್ಲಿ, ಪೌಗಂಡ ವಯಸ್ಸಿನವರಲ್ಲಿ, ದುರಭ್ಯಾಸವು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಒಂದಲ್ಲ ಒಂದು ಕಾರಣದಿಂದ ; ಒಂದಲ್ಲ ಒಂದು ರೀತಿಯಲ್ಲಿ ದುರಭ್ಯಾಸಕ್ಕೆ ನಾನು ಒಳಗಾಗಿದ್ದೇನೆ. ಇದನ್ನು ತಪ್ಪಿಸಿಕೊಳ್ಳುವ ಬಗೆ ಹೇಗೆ? ಎಂದವರು ವೈದ್ಯರಲ್ಲಿಗೆ ಹೋಗಿ ಸಲಹೆಯನ್ನು ಪಡೆಯುವುದಿಲ್ಲ. ಏಕೆ ? ಈ ಅಭ್ಯಾಸವು, ದುರಭ್ಯಾಸ, ಕೆಟ್ಟುದು ಎಂದವರು ನಂಬಿರುತ್ತಾರೆ. ಆದುದರಿಂದಲೇ ಗುಟ್ಟಾಗಿ ಆಚರಿಸುವ ಅಭ್ಯಾಸ ಮಾಡಬಾರದುದನ್ನು ಮಾಡಿದೆ ಎನ್ನುವ ಅಪರಾಧ ಮನೋಭಾವವು ಅವರನ್ನು ಕುಕ್ಕಲಾರಂಭಿಸುತ್ತದೆ. ದುರಭ್ಯಾಸ ಎಂದ ಮೇಲೆ ದುಷ್ಪರಿಣಾಮಗಳು ಹಿಂದೆಯೇ ಆಗಬೇಕು, ಅದನ್ನೂ ಒಪ್ಪಿಕೊಂಡಿರುತ್ತಾರೆ. ಇನ್ನೊಬ್ಬರೆದುರಿಗೆ, ಅದೂ ವಯಸ್ಸಿನಲ್ಲಿ ಹಿರಿಯರಾದವರೆದುರಿಗೆ, ಇದನ್ನೆಲ್ಲಾ ಹೇಳಿಕೊಂಡರೆ ಆತ್ಮಾಭಿಮಾನಕ್ಕೆ ಪೆಟ್ಟಾಗುತ್ತದೆ. ಆದಕಾರಣ ಹೇಳಿಕೊಳ್ಳುವುದೇ ಇಲ್ಲ. ಆದರೆ ದುರಭ್ಯಾಸವನ್ನು ಬಿಡಲು ಸಾಧ್ಯವೂ ಆಗುವುದಿಲ್ಲ. ಒಂದೆರಡು ವಾರ, ಒಂದೆರಡು ತಿಂಗಳು ತಪ್ಪಿಸಿದರೂ, ಅದರಿಂದಾಗುವ ಸುಖದ ನೆನವು ಮರಳಿ ಮರಳಿ ಸೆಳೆಯುತ್ತದೆ. ಇದೊಂದು ಹಿರಿಯ ಆತಂಕವಾಗಿಬಿಡುತ್ತದೆ. ಆತಂಕದಿಂದ ಮುತ್ತಲ್ಪಟ್ಟವನ ಮನಸ್ಸು ನೀರಿನಲ್ಲಿ ಮುಳುಗಿ ಹೋಗುತ್ತಿರುವವನಂತೆ. ಕೈಗೆ ಸಿಕ್ಕ ಕಡ್ಡಿಯನ್ನು ಹಿಡಿದುಕೊಂಡು, ಇದರಿಂದ ಬಚಾವ್' ಆಗುತ್ತೇನೆ' ಎಂಬ ಆಸೆಯು ಮೂಡುತ್ತದೆ. ಈ ಕಾರಣದಿಂದಾಗಿ, ಯುವಕರಲ್ಲನೇಕರು, ವಿದ್ಯಾವಂತರಾಗಿರಲಿ ಇಲ್ಲದಿರಲಿ, ಇಂತಹ ಜಗಜ್ಜಾಹೀರಾತುಗಳನ್ನು ನಂಬುತ್ತಾರೆ. ಅದರಲ್ಲಿ ವರ್ಣಿಸಿದ ಕೆಲವು ಚಿಹ್ನೆಗಳು ಈಗಾಗಲೇ ನಮ್ಮಲ್ಲಿವೆ, ಎಂದು ತಾವೇ ತಾಳೆ ಹಾಕುತ್ತಾರೆ. ಜಾಹೀರಾತಿನ ಮದ್ದೇ ನಮ್ಮನ್ನು ಕಾಪಾಡುತ್ತದೆ ಎಂದಂದುಕೊಳ್ಳುತ್ತಾರೆ. ಸಮಾಜದಲ್ಲಿ ಇಂತಹವರ ಸಂಖ್ಯೆ ಎಷ್ಟು ಅಂತೀರಿ? ಶತಾಂಶ<noinclude></noinclude> 2h6y6yms9d0dezplnjb7avudgvc9fn6 ಪುಟ:ಮನಮಂಥನ.pdf/೧೦೦ 104 62547 313945 131549 2026-04-30T17:12:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313945 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ 99 ಐವತ್ತಕ್ಕಿಂತಲೂ ಹೆಚ್ಚು ! ಅಪರಾಧ ಮನೋಭಾವದಿಂದ ಆತಂಕವಾಗುತ್ತದೆ. ಆಗ ಜಾಹೀರಾತುಗಳನ್ನು ಓದುತ್ತಾರೆ, ಗುಟ್ಟಾಗಿ. ಆತಂಕವು ಅತ್ಯುಲ್ಬಣವಾಗುತ್ತದೆ. ತಾತ್ಕಾಲಿಕ ಉದ್ರೇಕಗೊಳಿಸುವ ಆ ಔಷಧಿಗಳು ಸ್ವಲ್ಪ ದಿನ ಧೈರ್ಯ ತುಂಬುತ್ತವೆ. ಅನಂತರ ಬಲುಬೇಗ ದುಷ್ಪರಿಣಾಮಗಳನ್ನು ಮೂಡಿಸುತ್ತವೆ. ವಿಷಚಕ್ರವು ಈ ರೀತಿ ಸುತ್ತಹತ್ತುತ್ತದೆ. ವೈದ್ಯಜನಿತ ಆತಂಕವೆಂದೆನ್ನುವುದಕ್ಕಿಂತ ಜಾಹೀರಾತುಜನಿತ ಆತಂಕ ಎನ್ನಬಹುದು. ಈ ಗುಂಪಿನಲ್ಲಿ ಹೆಚ್ಚು ಮಾರಾಟವಾಗುವ, ಯುವಕರಿಗೆ ಮೆಚ್ಚಾಗುವ, ಹಲವಾರು ಕಾದಂಬರಿ, ಕತೆಗಳನ್ನೂ ಗಮನಿಸಬಹುದು. ಜಾಹೀರಾತಿನಲ್ಲಿ ಸಾಹಿತ್ಯದ ಸೋಂಕು ಇರುವಂತೆ, ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ ಜಾಹೀರಾತಿನ ಕೊಳೆಯನ್ನೂ ಕಾಣಬಹುದು. ಆತಂಕದ ಉಲ್ಬಣಕ್ಕೆ ಇವೂ ಬೆಂಬಲ ನೀಡುತ್ತವೆ. ಆತಂಕ ಮತ್ತು ಚಟ 'ಹೇಗೆ ಹೇಗೋ ಆಡ್ತಾ ಇದಾನೆ, ನಮ್ಮ ಮಗು, ತಕ್ಷಣ ಬನ್ನಿ' ಎಂದು ಸಾಹುಕಾರರ ಹೆಂಡತಿ ರಾತ್ರಿಯ ಹನ್ನೆರಡರ ವೇಳೆಗೆ ಫೋನ್ ಮಾಡಿದರು. ಹೋಗಿ ನೋಡಿದರೆ 'ಮಗು'ವಿಗೆ ಮೂವತ್ತರ ಪ್ರಾಯ, ಧಾಂಡಿಗ, ಮಂಚದ ಮೇಲೆ ಬಿರಟೆ ಹೊಡೆದಂತೆ ಸೆಟೆದು ಕೂತಿದ್ದಾನೆ. ಗಾಬರಿ ತುಂಬಿದ ವಿಹ್ವಲ ಮುಖ, ನಾಡಿ ಹಿಡಿದುನೋಡಿದರೆ, ಜೂಜಿನ ಕುದುರೆಯ ತರಹ ಓಡುತ್ತಿದೆ. ಬೇಗ ಬೇಗ ಮೇಲುಸಿರು ಬಿಡುತ್ತಿದ್ದಾನೆ. ಸುತ್ತಲೂ ಮನೆಯವರೆಲ್ಲ ಗಿರ್ಕಾಯಿಸಿಕೊಂಡಿದ್ದಾರೆ. ಈಗ ಹೇಗಿದೀಪ್ಪಾ ಎಂದು ಕ್ಷಣಕ್ಷಣಕ್ಕೂ ಕಾತರದಿಂದ ವಿಚಾರಿಸುತ್ತಾ ಇದ್ದಾರೆ. ಕೇಳಿದ ಯಾವ ಪ್ರಶ್ನೆಗೂ ಅವ ಹ್ಯಾ ಹೂ, ಬಿಟ್ಟು ಸರಿಯಾದ ಯಾವ ಉತ್ತರವನ್ನೂ ಕೊಡುತ್ತಿಲ್ಲ. ಕೊಡುವ ಸ್ಥಿತಿಯಲ್ಲೂ ಅವ ಇದ್ದಂತೆ ಕಾಣಿಸಲಿಲ್ಲ. ಭೀಕರ ದೆವ್ವವನ್ನು ಕಣ್ಣಾರೆ ಕಂಡವನಂತೆ ಬೆದರಿ ಕೂತಿದ್ದ. 'ಉಗ್ರ ಆತಂಕದ ಸ್ಥಿತಿಯಲ್ಲಿದ್ದಾನೆ. ಅದು ಬಿಟ್ಟರೆ ಇನ್ನು ಯಾವ ಕೆಟ್ಟ ಸೂಚನೆಗಳೂ ಇಲ್ಲ.' ಎಂಬುದು ಸ್ಪಷ್ಟವಾಗಿತ್ತು. ಆದುದರಿಂದ ಮಲಗಿ ಚೆನ್ನಾಗಿ ನಿದ್ರೆ ಬರುವಂತೆ ಮಾಡುವ ಶಾಂತಿಕಾರಕ ಔಷಧಿಗಳನ್ನು ಚುಚ್ಚಲಾಯಿತು. ಅವನು ಮಲಗಿ ನಿದ್ರಿಸಿದರೆ ವೈದ್ಯನೂ ಮನೆಗೆ ಹೋಗಿ ನಿದ್ರಿಸಬಹುದಲ್ಲ. ಬೆಳಿಗ್ಗೆ ರೋಗಿಯ ಮನೆಯಿಂದ ಕರೆಯೇನೂ ಬರಲಿಲ್ಲ. ಆದರೆ ವೈದ್ಯನಿಗೆ<noinclude></noinclude> cpupmrb3owh8sbgigfcrxrwvhgytbpm ಪುಟ:ಮನಮಂಥನ.pdf/೧೦೧ 104 62548 313946 206054 2026-04-30T17:13:05Z Shreesha Sharma 7840 ಪುಟದ ಮಾಹಿತಿ ತಗೆದು '3 ಮನಮಂಥನ ಆತಂಕ ! ರೋಗಿ ಹೇಗಿದ್ದಾನೋ ? ಏನಾದನೋ ? ಅಂತ. ಕಾರಣ, ಮೇಲೆ ಬಿದ್ದುಕೊಂಡು ಅವನೇ ಸಾಹುಕಾರರ ಮನೆಗೆ ಹೋದ. ಅಲ್ಲಿ ವೈದ್ಯ ಕಂಡುದೇನು? ಹೊರ ಹಜಾರದಲ್ಲಿಯೇ ಧಾಂಡಿಗ ಮಗು ಕುಳಿತು ಇಡಲ...' ಎಂದು ಬರೆಯಲಾಗಿದೆ 313946 proofread-page text/x-wiki <noinclude><pagequality level="1" user="2405:204:5316:4063:5DCD:D07C:9C7C:84D2" /></noinclude>3 ಮನಮಂಥನ ಆತಂಕ ! ರೋಗಿ ಹೇಗಿದ್ದಾನೋ ? ಏನಾದನೋ ? ಅಂತ. ಕಾರಣ, ಮೇಲೆ ಬಿದ್ದುಕೊಂಡು ಅವನೇ ಸಾಹುಕಾರರ ಮನೆಗೆ ಹೋದ. ಅಲ್ಲಿ ವೈದ್ಯ ಕಂಡುದೇನು? ಹೊರ ಹಜಾರದಲ್ಲಿಯೇ ಧಾಂಡಿಗ ಮಗು ಕುಳಿತು ಇಡಲಿಗುಡ್ಡಗಳನ್ನೂ ಕಾಫಿ ಚೊಂಬನ್ನೂ ಖಾಲಿ ಮಾಡುತ್ತಿದ್ದ. 'ಚೆನ್ನಾಗಿ ನಿದ್ರೆ ಬಂತು ಡಾಕ್ಟರೇ ! ಈಗ ಚೆನ್ನಾಗಿದ್ದೀನಿ. ಅಸಾಧ್ಯ ಹಸಿವು ಅಷ್ಟೇ' ಎಂದ. 'ನಿನ್ನೆ ನಿಶಿರಾತ್ರಿಯಲ್ಲಿ ಹಾಗೆ ಯಾಕೆ ಆಡಿದೆ ? ಏನಾದರೂ ಕೆಟ್ಟ ಕನಸು ಬಿದ್ದು ಹಾಗಾಗಿತ್ತೇ ? ಅಥವಾ ಎಲ್ಲಾದರೂ ಊಟಗೀಟ ; ತೀರ್ಥಪ್ರಸಾದ ಅತಿ ಯಾಯಿತೋ ?' ಎಂದು ವೈದ್ಯರು ಕೇಳಿದರು. ಅವರ ಆತಂಕ ಈಗ ಕಡಮೆ ಯಾಗಿತ್ತಲ್ಲಾ ! ಈಗ ಕುಹಕವಾಡಬಹುದಾಗಿತ್ತು. ರೇಗಿಸಿ ಕೆಣಕಲೂ ಅನುಕೂಲವಿತ್ತು. ರಾತ್ರಿಯ ನಿದ್ರೆಗೆಡಿಸಿದವನ ಮೇಲೆ ಹೀಗಾದರೂ ಸೇಡು ತೀರಿಸಿಕೊಳ್ಳಬೇಡವೇ ? ಧಾಂಡಿಗ ಮಗು ಡಾಕ್ಟರನ್ನು ಒಂದು ತರಹ ನೋಡಿದ. ಬನ್ನಿ ನನ್ನ ಕೊಠಡಿಗೆ, ಪರೀಕ್ಷೆ ಮಾಡೀರಂತೆ, ಎಂದು ಹೇಳಿ, ತಿಂಡಿ ತಿನ್ನುವುದನ್ನು ಅರ್ಧದಲ್ಲಿ ನಿಲ್ಲಿಸಿ ಎದ್ದ. 'ಅಮ್ಮಾ, ತಿರುಗಿ ಬಂದು ತಿಂದು ಮುಗಿಸ್ತೀನಿ, ತಟ್ಟೆ ಮುಚ್ಚಿಡಮ್ಮಾ, ಎಂದು ತಾಯಿಗೆ ಹೇಳಿ ಕೊಠಡಿಗೆ ಹೋದ. ಹಿಂಬಾಲಿಸಿದ ಡಾಕ್ಟರು ಕೋಣೆಯನ್ನು ಸೇರಿದಮೇಲೆ ಬಾಗಿಲು ಮುಚ್ಚಿ ಅಗುಳಿಯನ್ನು ಹಾಕಿದ. 'ಯಾರ ಹತ್ತಿರವೂ ಹೇಳಬೇಡಿ, ಡಾಕ್ಟರೇ ! ಕಲ್ಕತ್ತಾದಿಂದ ಸ್ನೇಹಿತ ನೊಬ್ಬನು ನಿನ್ನೆ ಸಂಜೆ ಭೇಟಿಯಾಗಿದ್ದ. ಬೆಳ್ಳಿಯ ವರಕು ಹಾಕಿದಂತಿದ್ದ ತಂಬಾಕಿನ ಮಾತ್ರೆಗಳನ್ನು ಪುಟ್ಟ ಶೀಷೆಯಲ್ಲಿಟ್ಟುಕೊಂಡಿದ್ದ. ಅದನ್ನು ನನಗೆ ಕೊಟ್ಟು ನಾಳೆ ನಾಡಿದ್ದರಲ್ಲಿ ಭೀಮಸಿಂಗ್ ಬರಾನೆ, ನಿನ್ನ ಬಳಿಗೆ, ಅವನಿಗೆ ಇದನ್ನು ಕೊಡು' ಎಂದ, ಆಗಲಿ ಅಂತ ಇಸಕೊಂಡೆ. 'ಕಲ್ಕತ್ತಾದಿಂದ ಇದನ್ನು ಭೀಮಸಿಂಗ್ ಏಕೆ ತರಿಸಿಕೊಳ್ಳುತ್ತಾನೆ ? ತಂಬಾಕು ಇಲ್ಲಿ ಸಿಗುಲ್ಲವೇ ?' ಎಂದು ಕೇಳಿದೆ. 'ಇದು ಪರಮಾಯಿಷಿ ತಂಬಾಕು ಕಣೋ, ಒಂದನ್ನು ಎಲಡಿಕೆ ಜತೆಗೆ ಹಾಕಿಕೊಂಡರೆ ಆಮೇಲೆ ನೋಡು ಅದರ ಮಜ! ನಾಲ್ವರು ಹೆಂಡಿರಿದ್ದರೆ ಸಂಸಾರ ಚೆನ್ನು ಅನ್ನಿಸುತ್ತೆ' ಎಂದ. ಒಂದು ಮಾತ್ರೆ ಕಡಿಮೆಯಾದರೆ ಭೀಮಸಿಂಗ್ ಬೈಯಲ್ಲ ಅಂತಂದುಕೊಂಡೆ. ಊಟವಾದ ಮೇಲೆ ಅಡಿಕೆ ಜತೆಗೆ ಇದನ್ನೂ ಬಾಯಿಗೆ ಹಾಕಿಕೊಂಡೆ ಎಂತದೋ ವಾಸನೆ ಇತ್ತು ಕೆಟ್ಟುದೇನೂ ಅಲ್ಲ, ವಗಚು ವರಚಾಗಿತ್ತು. ಒಂದು ತರಹ ರುಚಿಯಾಗಿಯೇ ಇತ್ತು ತಿಂದೆ, ನೋಡಿ, ಡಾಕ್ಟರೇ ! ಎರಡು ವಿಳ್ಳೇದೆಲೆ ಜಗಿದೆ. ಅಷ್ಟರಲ್ಲಿ ಮೈ ಬೆವರುಕ್ಕೆ ಶುರುವಾಯಿತು. ಎದೆ<noinclude></noinclude> 3pnqxiv9oqqff21psnzcb7ijj3lphbk ಪುಟ:ಮನಮಂಥನ.pdf/೧೦೨ 104 62549 313948 131551 2026-04-30T17:13:18Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313948 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ca ಹೊಡೆದುಕೊಳ್ಳುಕ್ಕೆ ಪ್ರಾರಂಭವಾಯಿತು. ಬುದ್ಧಿಯೇ ಸ್ಥಿಮಿತದಲ್ಲಿರಲಿಲ್ಲ. ಎಲ್ಲಾದರೂ ಓಡಿ ಹೋಗೋಣ ಅನ್ನಿಸಿತು. ಏಳುಕ್ಕೆ ಕಾಲೇ ಬರದು. 'ಇದು ಯಾಕೆ ಹೀಗಾಡ್ತಾ ಇದೀರೀ ಅಂದ್ರೆ' ಅಂತ ಅಳುಮುಖ ಮಾಡಿಕೊಂಡು ಕೊಠಡಿಯ ಬಾಗಿಲು ಬಿಚ್ಚಿ ನನ್ನ ಹೆಂಡತಿ ಅಮ್ಮನ್ನ ಕರೆಯುಕ್ಕೆ ಹೋದಳು. ಬೇಡ ಕಣೆ ಇಲ್ಲೇ ಇರು ಅಂತ ಹೇಳಬೇಕು ಅಂತ ಮನಸ್ಸು. ಆದರೆ ಮಾತು ಬರಲಿಲ್ಲ. ಅಮ್ಮ ಬಂದಳು, ಯಾಕೆ ಹೀಗೆ ಮಗು ಎಂದು ಚೀರಿದಳು. ಕೂಡಲೇ ನಿಮಗೆ ಫೋನ್ ಮಾಡಿದಳು. ನೀವು ಬಂದಿರಿ, ಇನ್ಸಕ್ಷನ್ ಕೊಟ್ಟಿರಿ ; ಸುತ್ತಲೂ ನಡೆಯುತ್ತಿದ್ದುದೆಲ್ಲಾ ಚೆನ್ನಾಗಿ ಗೊತ್ತಾಗುತ್ತಿತ್ತು. ಆದರೆ ಬಾಯಿ ಬಿಟ್ಟು ಸರಿಯಾಗಿ ಮಾತನಾಡಲಾಗಲಿಲ್ಲ. ಬೆಳಿಗ್ಗೆ ಎದ್ದ ಮೇಲೆ ಯಾವ ತಾಪತ್ರಯವೂ ಇಲ್ಲ,' ಎಂದು ಹಿಂದಿನ ರಾತ್ರಿಯ ರಹಸ್ಯವನ್ನು ಬಯಲು ಮಾಡಿದ, ಗುಟ್ಟಾಗಿ....... ಅವರಿವರ ಮಾತು ಕೇಳಿ, ಗೂಳಿಯ ತರಹ ಆಗ್ತಿನಿ ಎಂದು ಎಂತೆಂತದೊ ಮಾತ್ರೆಗಳನ್ನು ಜಗಿದರೆ ಪರಿಣಾಮವು ತೀವ್ರ ಆತಂಕದಲ್ಲಿ ಮುಕ್ತಾಯವಾಗಬಹುದು. ಉಬ್ಬಸದ ಕಾಯಿಲೆ ಇರುವವರು ಈಫಡಿನ್ ಇರುವ ಔಷಧದ ಮಾತ್ರೆಗಳನ್ನು ಕೈಗಾವಲಾಗಿ ಇಟ್ಟುಕೊಂಡಿರುತ್ತಾರೆ. ನಿಶಿರಾತ್ರಿಯಲ್ಲಿ ಉಬ್ಬಸ ಉಲ್ಬಣವಾದರೆ ಆಗ ಬಳಸಬಹುದು ಎಂದು. ಹೀಗೆ ಬಳಸಿ ಸಾಕಷ್ಟು ಸೌಖ್ಯವನ್ನು ಪಡೆಯುತ್ತಾರೆ. ಆದರೆ ಒಮ್ಮೊಮ್ಮೆ ಒಂದೆರಡು ಗುಳಿಗೆಗಳನ್ನು ಸೇವಿಸಿದ ಮೇಲೆ ಕೂಡ ಉಬ್ಬಸವು ಇಳಿಯಲಿಲ್ಲ. ಉಬ್ಬಸದ ಕಾಟವನ್ನು ತಡೆಯಲಾರದೆ, ರಾತ್ರಿಯ ವೇಳೆ ವೈದ್ಯರ ಬಳಿಗೆ ಹೋಗಲಾರದೆ, ಮೇಲಿಂದ ಮೇಲೆ ಮಾತ್ರೆಗಳನ್ನು, ಲೆಕ್ಕವಿಲ್ಲದೆ ಸೇವಿಸಿ ಬಿಡುತ್ತರೆ. ಆಗ ಉಬ್ಬಸವು ತುಸು ಕಡಿಮೆಯಾದರೂ, ಅದಕ್ಕಿಂತಲೂ ಹೆಚ್ಚಾಗಿ ತೀವ್ರ ಆತಂಕವು ಕಾಡುತ್ತದೆ. ಎದೆ ಹೊಡೆದುಕೊಳ್ಳುತ್ತದೆ. ನಿದ್ರೆ ಬರುವುದಿಲ್ಲ. ಏನಾಗಿಬಿಡುತ್ತೋ? ಏನೇನೋ ಆಗುತ್ತಿದೆಯಲ್ಲ ಎಂಬ ಭಯವಾಗುತ್ತದೆ. ಸ್ವಲ್ಪ ಕಾಲಾನಂತರ ಆತಂಕವು ಶಮನವಾಗುತ್ತದೆ. ಔಷಧಿಗಳ ಪ್ರಭಾವವು ಕಡಿಮೆಯಾದಾಗ. ಪರೀಕ್ಷೆಗೆ ಓದಬೇಕು ; ಹಾಗೂ ನಿದ್ರೆ ಝಕಾಯಿಸಿಕೊಂಡು ಬರುತ್ತದೆ. ಇದನ್ನ ತಪ್ಪಿಸಬೇಕು ಎಂದು ವಿದ್ಯಾರ್ಥಿಗಳು, ಕೊಳಗ ಕೊಳಗ ಕಾಫಿಯನ್ನು ಕುಡಿಯುತ್ತಾರೆ. ನಿದ್ರಾನಿವಾರಕ ಔಷಧಿಗಳನ್ನು ಪೆಪ್‌ಪಿಲ್ಸ್-ಸೇವಿಸುವುದೂ ಉಂಟು. ಸಣ್ಣ ಪ್ರಮಾಣದಲ್ಲಿ ಕಾಫಿಯಾಗಲೀ, ಆಸ್ಫೋಟಮೀನ್ ಪೆಪ್‌ಪಿಲ್ಸ್ ಆಗಲಿ, ಸ್ವಲ್ಪ ಸಹಾಯವನ್ನು ಮಾಡಬಹುದು. ಆದರೆ ನಿದ್ರೆಯು ಸಹಜ ಪ್ರವೃತ್ತಿ.<noinclude></noinclude> twcjab7jdoo09w7eoe80jpb8gtt2f1l ಪುಟ:ಮನಮಂಥನ.pdf/೧೦೩ 104 62550 313949 131552 2026-04-30T17:13:30Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313949 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಮನಸ್ಸಿನ ದೃಢತೆಯಿಂದ ಅದನ್ನು ಹತೋಟಿಯಲ್ಲಿಡಲಾಗದಿದ್ದರೆ, ಔಷಧಿಗಳೂ ಸಹ ಬಳಸಲ್ಪಡುತ್ತವೆ. ಆಗ, ಒಂದು ಮಿತಿಯನ್ನು ಮೀರಿದಾಗ, ಆತಂಕದ ಚಿಹ್ನೆಗಳು ಕಾಣಬರುತ್ತದೆ. ಅಂತಹ ಸ್ಥಿತಿಯಲ್ಲಿ ಕಣ್ಣಿಟ್ಟುಕೊಂಡು ಓದುವುದೂ ಕಷ್ಟ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಓದು ಹಾಳಾಗಿ ಹೋಗಲಿ, ತಿಳಿದಿದ್ದು ಬರೆದರಾಯಿತು ಎಂದು ಮಲಗಿದರೆ, ನಿದ್ರೆಯೂ ಬರುವುದಿಲ್ಲ. ಕಣ್ಣು ರೆಪ್ಪೆಗಳನ್ನು ಮುಚ್ಚಲೂ ಆಗುವುದಿಲ್ಲ. ಬಲವಂತಕ್ಕೆ ಬಸಿರಾದವರು, ಮಗುವನ್ನು ಹೆರಲು ಇಷ್ಟಪಡದೆ, ಬಯಕೆಯು ಮೂಡಿದ ಎರಡೋ ಮೂರನೆಯದೋ ತಿಂಗಳಿನಲ್ಲಿ ಮೈ ಇಳಿಸಿಕೊಳ್ಳಲು, ಕೇರಿಯ ಬೂಬಿಯರು, ಅಜ್ಜಿಯರು ಹೇಳಿದುದನ್ನೆಲ್ಲಾ ಮಾಡುತ್ತಾರೆ. ದೋರೆ ಪರಂಗಿಕಾಯಿಗಳು, ಎಂತೆಂತದೋ ಕಂಡೂ ಕೇಳದ ಗಿಡಮೂಲಿಕೆಗಳು, ಅವರಿವರು ಗುಟ್ಟಾಗಿ ಕೊಟ್ಟ ರಸಮಿಶ್ರ ಮಾತ್ರೆಗಳು ; ಯಾವುದು ಸಿಕ್ಕಿದರೆ ಅದನ್ನು ಮುಕ್ಕಿ ಬಿಡುತ್ತಾರೆ. ಅನಪೇಕ್ಷಿತವಾಗಿ ಬಸಿರಾದೆವಲ್ಲಾ ಎಂಬುದೇ ಒಂದು ಕೊರಗು. ಇದನ್ನು ಹೇಗಾದರೂ ಮಾಡಿ ದೊಡ್ಡವರಿಗೆ ತಿಳಿಯದಂತೆ ನಿವಾರಿಸಿಕೊಳ್ಳಬೇಕು ಎನ್ನುವ ಆತಂಕ. ಇಂತಹ ಸಮಯದಲ್ಲಿ ಯಾವ ಮುದುಕಿ ಏನು ಹೇಳಿದರೂ ಕೇಳುವಂತೆ ಮನಸ್ಸು ಅಸ್ಥಿರವಾಗಿರುತ್ತೆ. ಆಗ ವಿಷಮೂಲಿಕೆಗಳು, ರಸಮಾತ್ರೆಗಳು ಬಯಸಿದ ಫಲವನ್ನು ನೀಡದೆ, ದೇಹದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಆದರೊಂದಿಗೆ ಮನಸ್ಸಿನ ಆತಂಕವೂ ಹೆಚ್ಚಿ ಭಯವೂ ಮೂಡುತ್ತದೆ. ಮೈ ಇಳಿಯುವುದು ಹಾಗಿರಲಿ, ಮೈಯ್ಯ ಅಳಿದು ಹೋಗುವುದೂ ಉಂಟು. ಉಳಿದುಕೊಂಡವರ ಮನಸ್ಸು ಆತಂಕಗ್ರಸ್ತವಾಗಿ ಮನೆಯಲ್ಲಿನ ನಡವಳಿಕೆಯು ವಿಚಿತ್ರವಾಗುವುದೂ ಉಂಟು. ಚಟಗಳು ಶ್ರೀಮಂತರು ಸಿಗರೇಟ್ ಸೇದುತ್ತಾರೆ, ಅದು ಶ್ರೀಮಂತಿಕೆಯ ಒಂದು ಲಕ್ಷಣ; ಹೀಗಂದುಕೊಂಡು ತಾತ್ಕಾಲಿಕ ಶ್ರೀಮಂತಿಕೆಯನ್ನು ಅನುಭವಿಸಲು ಬಡವನೂ ಮೊದಲಬಾರಿಗೆ ಸಿಗರೇಟ್ ಹಿಡಿಯುತ್ತಾನೆ. ಆಗ ಅವನಿಗೆ ಸುಖ ತಟ್ಟುತ್ತದೆ ಎಂದು ಹೇಳಬರುವುದಿಲ್ಲ. ಕೆಟ್ಟಕೆಟ್ಟದಾಗಿ ಕೆಮ್ಮುವಂತಾದರೂ, ಮನಸ್ಸಿನಲ್ಲಿ ಅವನಿಗೆ ಏನನ್ನೋ ಸಾಧಿಸಿದ ಹಿಗ್ಗು ಇರುತ್ತದೆ. ಸ್ವಲ್ಪ ಅಭ್ಯಾಸವಾದ ಮೇಲೆ ತುಸು ಸುಖವನ್ನು ನೀಡುತ್ತದೆ. ಆ ಹೊತ್ತಿಗೆ ಅಭ್ಯಾಸವು ಒಂದು ಚಟವಾಗಿಬಿಡುತ್ತದೆ. ಬೇಸರ ಮೂಡಿದಾಗ ಸಿಗರೇಟ್ ಹಚ್ಚಿದರೆ ಬೇಸರವೂ ಹೊಗೆಯಾಗಿ<noinclude></noinclude> svhnns8ddca3at7sf94bhxls6e3kmaz ಪುಟ:ಮನಮಂಥನ.pdf/೧೦೪ 104 62551 313950 131553 2026-04-30T17:13:41Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313950 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ ಹೋಗುತ್ತದೆ. ಆನಂತರ ಚಟವು ದುಶ್ಚಟವಾಗುತ್ತದೆ. ಸೇದುವುದರಿಂದ ಸುಖವಾಗದೆ ಇರಬಹುದು. ಆದರೆ ಸೇದದೇ ಇದ್ದರೆ ತುಂಬಾ ತಳಮಳವಾಗುತ್ತದೆ. ಸಿಗರೇಟನ್ನು ಸಾಲ್‌ಸಾಲಾಗಿ ಸೇದುವವರಿಗೆ ಸುಖವೆಲ್ಲಿಂದ ಬಂತು ! ದುಶ್ಚಟದಿಂದಾಗುವ ತಳಮಳವು ತಪ್ಪಿತು. ದುಶ್ಚಟದ ಈ ಹಂತದಲ್ಲಿ ಮೇಲಿಂದ ಮೇಲೆ ಸಿಗರೇಟ್ ಸೇದುವುದರಿಂದ, ನಿಕೋಟೀನ್ ವಸ್ತುವು ದೇಹಕ್ಕೆ ಹೆಚ್ಚು ಪ್ರಮಾಣದಲ್ಲಿ ಸೇರುವುದರಿಂದ ಎದೆ ಡಬ ಡಬ ಹೊಡೆದುಕೊಳ್ಳುತ್ತದೆ. ತೀವ್ರ ಆತಂಕದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಬೇಸರ, ಕಿರಿಕಿರಿ ಇವೆಲ್ಲವೂ ಆತಂಕಕ್ಕೆ ಸೋಪಾನಗಳಿದ್ದಂತೆ. ಕೆಲವು ಚಟಗಳು ಇವನ್ನು ಕಡಿಮೆ ಮಾಡಬಹುದು. ಆದರೆ ದುಶ್ಚಟಗಳ ಹಂತಕ್ಕೆ ಏರಿದಾಗ, ಆತಂಕವನ್ನೇ ಮೂಡಿಸುತ್ತವೆ. ಪರೀಕ್ಷೆಯ ಆತಂಕ ಎಷ್ಟು ಜಾಣ ಹುಡುಗ ಅಂತ, ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೆ ಪ್ರಥಮ ಬ್ಯಾಂಕ್ ಗಳಿಸಿದ್ದ. ತಂದೆಯನ್ನು ಕಳೆದುಕೊಂಡಿದ್ದ ಹುಡುಗ, ತಾಯ ಕಣ್ಮಣಿಯಾಗಿ ಬೆಳೆದು ಓದುತ್ತಿದ್ದ. ಎರಡು ಬಾರಿ ಹುಡುಗನೇನಾದರೂ ಸೀನಿದರೆ, ತತ್‌ಕ್ಷಣ ಅವನನ್ನು ಡಾಕ್ಟರ ಬಳಿಗೆ ತಾಯಿಯು ಕರೆದುಕೊಂಡು ಓಡುತ್ತಿದ್ದಳು. ಜ್ವರವೇನಾದರೂ ಹುಡುಗನಿಗೆ ಬಂದರೆ, ಅವನ ಪಕ್ಕದಲ್ಲಿ ತಾಯಿ ಹಗಲು ರಾತ್ರಿ ಠಿಕಾಣಿ ಹಾಕುತ್ತಿದ್ದಳು. ಡಾಕ್ಟರುಗಳು ಔಷಧಿಗಳು ಟಾನಿಕುಗಳು ಬಾಲ್ಯದಿಂದಲೂ ಅವನಿಗೆ ಮಾಮೂಲು. ಅದು ಕಟ್ಟಳೆಯಂತೆ ದಿನವೂ ನಡೆದ ಮೇಲೆ ಊಟ, ತಿಂಡಿ, ಬಟ್ಟೆ ಬರೆ, ಬಿಸಿಲುಗಾಲದಲ್ಲೂ, ಅವ ಸೈಟರ್ ಹಾಕಲೇಬೇಕು. ಛಳಿಗಾಲದಲ್ಲನಕ, ಅಂಗಿ ಮೇಲೆ ಅಂಗಿ, ಶಾನುಭೋಗನ ತಂಗಿಯೂ ಇವನನ್ನು ನೋಡಿ ನಗುವಂತಿತ್ತು. ಇದೆಲ್ಲವೂ ಆದ ಮೇಲೆ ಪುಸ್ತಕ ಓದು ; ಸ್ಕೂಲು, ಮನೆ ಪಾಠ ; ಇವುಗಳತ್ತ ಗಮನ, ತಾಯ ಮಡಿಲಿನಲ್ಲಿ ಹೀಗೆ ಬೆಳೆದುಬಂದ ನಮ್ಮ ಹುಡುಗ, ಹದಿನೈದು ಚೈತ್ರಗಳು ಸಂದಿದ್ದರೂ, ಬಚ್ಚಲಮನೆಗೆ ರಾತ್ರಿಯಲ್ಲಿ ಹೋಗಬೇಕಾದರೆ, ಬಾಗಿಲ ತನಕ ತಾಯಿಯು ಬಂದಿರಬೇಕು. ಅಲ್ಲೇ ನಿಂತೂ ಇರಬೇಕು. 'ಇಲ್ಲದೆ ಇದ್ದರೆ ಗೊಗ್ಗಯ್ಯ ಬಂದು ಕತ್ತಲಲ್ಲಿ ಹಿಡಿದುಕೊಂಡು ಬಿಟ್ಟರೆ ?' ಹೀಗಂತ ಹುಡುಗ ಬಾಯಿ ಬಿಟ್ಟು ಹೇಳದೇ ಇದ್ದರೂ ಆಳ ಮನಸ್ಸಿನಲ್ಲಿದ್ದ ಅಧೈರ್ಯವನ್ನು ನಡವಳಿಕೆಯಲ್ಲಿ ತೋರಿಸಿಕೊಳ್ಳುತ್ತಿದ್ದ.<noinclude></noinclude> mqny3fmkf5puxhc5u7emfgrtdgkiupu ಪುಟ:ಮನಮಂಥನ.pdf/೧೦೫ 104 62552 313951 131554 2026-04-30T17:13:52Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313951 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಪಿ.ಯು.ಸಿ. ಪರೀಕ್ಷೆಗೆ ಕಟ್ಟಿದ್ದಾನೆ. ಚೂಟಿಯಾಗಿ ಓದುತ್ತಲೂ ಇದ್ದಾನೆ. ಪರೀಕ್ಷೆಯು ಹತ್ತಿರ ಹತ್ತಿರಕ್ಕೆ ಬಂತು. 'ಜಾಣ ನೀನು, ಬ್ಯಾಂಕ್ ಬರದೇ ಇದ್ದರೂ ಫಸ್ಟ್ ಕ್ಲಾಸ್ ಸಿಗಿದು ಹಾಕುತ್ತೀ' ಎಂದು ತಾಯಿಯೂ ದಿನಕ್ಕೆ ಹತ್ತು ಸರ್ತಿ ಯಾದರೂ ಹೇಳುತ್ತಿದ್ದಾಳೆ. ನೆಂಟರಿಷ್ಟರೂ ಹುಡುಗನ ಜಾಣತನವನ್ನು ಹೊಗಳಿದ್ದೂ ಹೊಗಳಿದ್ದೇ. ಮನೆಗೆ ಬಂದ ನೆರೆಹೊರೆಯವರು ಹುಡುಗನನ್ನು ತಾಯಿಯೆದುರಿಗೆ ಅಟ್ಟಕ್ಕೇರಿಸುತ್ತಿದ್ದರು. ತಿಂಗಳಿಗೆ ಒಂದೆರಡು ಬಾರಿಯಾದರೂ ತಾಯಿಯು, ಮಗನಿಗೆ ಬಡಿದಿರಬಹುದಾದ ದೃಷ್ಟಿಯನ್ನು ತೆಗೆಯಲೋಸುಗ, ಮುಖಕ್ಕೆ ಕಸಪರಿಕೆ ನೀವಳಿಸಿ, ಮೂಲೆಯಲ್ಲಿಟ್ಟು ಚಟಪಟ ಸುಡುತ್ತಿದ್ದಳು. ಪರೀಕ್ಷೆಗೆ ಇನ್ನು ಮೂರು ದಿನಗಳಿವೆ. ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಓದುತ್ತಿದ್ದ ಹುಡುಗ ತಟ್ಟನೆ ಪುಸ್ತಕಗಳನ್ನು ದೂಡಿ, ಎರಡೂ ಕೈಗಳಲ್ಲಿ ತಲೆಯನ್ನು ಭದ್ರವಾಗಿ ಹಿಡಿದುಕೊಂಡು, 'ಅಮ್ಮಾ ಅಮ್ಮಾ ತಲೆ ತುಂಬಾ ಸಿಡೀತಾ ಇದೇಮ್ಮಾ; ಕಣ್ಣು ಮಂಜಾಗುತ್ತಾ ಇದೆ' ಎಂದು ಕೆಟ್ಟದಾಗಿ ಕಿರುಚಿಕೊಂಡ. ಅಮ್ಮ ಗಾಬರಿಯಾದಳು. ಓಡಿಹೋಗಿ ಆಟೋರಿಕ್ಷಾ ತಂದಳು. ಡಾಕ್ಟರ ದವಾಖಾನೆಗೆ ಕೆಟ್ಟೆನೋ ಬೆಂದೆನೋ ಅಂತ ಹೋದಳು. ಹುಡುಗನನ್ನು ಡಾಕ್ಟರು ಪರೀಕ್ಷೆ ಮಾಡಿದರು. 'ಏನೂ ಆಗಿಲ್ಲವಮ್ಮಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಓದುತ್ತಾನೆ ಅಂತ ಕಾಣುತ್ತೆ. strain ಆದ ಹಾಗಿದೆ ಈ ಇನ್ಸಕ್ಷನ್ ಕೊಡ್ತೀನಿ : ಈ ಮಾತ್ರೆಗಳನ್ನು ತರಿಸಿಕೊಡಿ. ಇವತ್ತು ಹೆಚ್ಚು ಹೊತ್ತು ಓದುವುದು ಬೇಡ' ಎಂದು ಹೇಳಿ ಚಿಕಿತ್ಸೆಯನ್ನು ನಡೆಸಿದರು. ಡಾಕ್ಟರನ್ನು ಕಂಡಾಗಲೇ ಹುಡುಗನಿಗೆ ಸ್ವಲ್ಪ ಧೈರ್ಯ ಮೂಡಿತ್ತು. ಶೈಶವದಿಂದಲೂ ಕಂಡಿದ್ದ ಡಾಕ್ಟರು, ತುಂಬು ನಂಬಿಕೆಯೂ ಇತ್ತು. ಕಾರಣ, ತಲೆ ಸಿಡಿತವು ದವಾಖಾನೆಗೆ ಹೋದ ಕೂಡಲೆ ಇಳಿಯತೊಡಗಿತ್ತು. ಡಾಕ್ಟರು ಇದ್ದಕ್ಷನ್ನನ್ನು ಕೊಟ್ಟಾಗ ಆ ನೋವಿನಲ್ಲಿ ತಲೆ ಸಿಡಿತವು ಮಾಯವಾಗಿತ್ತು. ಅದಕ್ಕಿಂತಲೂ ಮುಖ್ಯ ಎಂದರೆ, ಪಟ್ಟಾಗಿ ಕೂತು ಓದುವ ಹೊಣೆಯು ಸಡಿಲಗೊಂಡಿತ್ತು. ಮನೆಗೆ ಹಿಂತಿರುಗಿದ. ಮಲಗಿ ನಿದ್ರೆ ಮಾಡಿದ, ಬೆಳಿಗ್ಗೆ ಎದ್ದಾಗ ಬಲು ಲವಲವಿಕೆಯಾಗಿದ್ದ. ಅಚ್ಚುಕಟ್ಟಾಗಿ ಅಮ್ಮ ಕೊಟ್ಟ ಕಾಳುಪ್ಪಿಟ್ಟನ್ನು ತಿಂದ, ನಂತರ ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಕುಳಿತ. ಪರೀಕ್ಷೆ-ಫಸ್ಟ್ ಕ್ಲಾಸ್-ಬ್ಯಾಂಕ್-ಅವರಿವರ ಹೊಗಳಿಕೆ-ಅಮ್ಮನ ಆಸೆ ಎಲ್ಲವೂ ಅರೆಕ್ಷಣ ಸ್ಮರಣೆಗೆ ಬಂತು. ಹತ್ತು ಹದಿನೈದು ನಿಮಿಷ ಹಟ ಹಿಡಿದು ಕೂತುಕೊಂಡು ಓದಿದ. ತಿರುಗಿ ತಲೆ ಸಿಡಿಯುಕ್ಕೆ ಆರಂಭವಾಯಿತು. 'ಅಮ್ಮಾ ಅಮ್ಮಾ' ಎಂದು ಕಿರುಚಿದ. ಅಮ್ಮ ಬಂದಳು, ಮಗನ ಮುಖ ನೋಡಿದಳು. ಓಡಿಹೋಗಿ ಡಾಕ್ಟರನ್ನು<noinclude></noinclude> fka201o60y51yn4uzifao320cfm2lyx ಪುಟ:ಮನಮಂಥನ.pdf/೧೦೬ 104 62553 313953 131555 2026-04-30T17:14:03Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313953 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ 33 ಕರೆದುಕೊಂಡು ಬಂದಳು. ಡಾಕ್ಟರು ಪರೀಕ್ಷೆ ಮಾಡಿದಾಗ ನೂರು ಡಿಗ್ರಿ ಜ್ವರ ಇತ್ತು. 'ಜ್ವರ ಬಂದಿದೆ, ಅದಕ್ಕೇ ತಲೆ ಸಿಡಿತವು ಮೊದಲು ಕಾಣಿಸಿಕೊಂಡಿದ್ದು, ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲಿ' ಎಂದರು. ಯಥಾಪ್ರಕಾರ ಇದ್ದಕ್ಷನ್ ಚುಚ್ಚಿದರು. ಎರಡೆರಡು ತರಹ ಔಷಧಿ ಮಾತ್ರೆಗಳನ್ನು ವಿಧಿಸಿದರು. ಪರೀಕ್ಷೆಯ ದಿನವೂ ಮೈ ಸ್ವಲ್ಪ ಬೆಚ್ಚಗೇ ಇತ್ತು. ಈ ಸರ್ತಿ ಪರೀಕ್ಷೆಗೆ ಕೂಡುವುದು ಬೇಡ ; ಇನ್ನಾರು ತಿಂಗಳಿಗೆ ಹೇಗೂ ಪರೀಕ್ಷೆ ಇದೆಯಲ್ಲಾ' ಎಂದು ಡಾಕ್ಟರು ಸಲಹೆ ಮಾಡಿದರು. 'ಖಂಡಿತವಾಗಿ ಹೋಗಲೇಬೇಕು' ಎಂದು ಹುಡುಗ ಹಟ ಹಿಡಿದ, ತಾಯಿಯ ಮನಸ್ಸು ಹಾಗೂ ಇತ್ತು ಹೀಗೂ ಇತ್ತು. ಅನ್ಯಾಯವಾಗಿ ಒಂದು ವರ್ಷ ಪೋಲಾಗುತ್ತೆ. ನಮ್ಮ ಬಡಸ್ಥಿತಿಯಲ್ಲಿ ದೊಡ್ಡ ಹೊರೆಯಾಗುತ್ತೆ, ಎಂದು ಒಂದು ಕಡೆ, ಮಗ ಹಟ ಹಿಡಿದಾಗ ಆಕೆಯೂ ಹೂ ಅಂದಳು. ಪರೀಕ್ಷೆಗೆ ಹೋದ, ಫಸ್ಟ್‌ ಕ್ಲಾಸ್ ಬಂತು. ಬ್ಯಾಂಕ್ ಬರಲಿಲ್ಲ. ಅಷ್ಟು ಕಾಯಿಲೆ ಬಿದ್ದಿದ್ದರೂ ಫಸ್ಟ್‌ ಕ್ಲಾಸಿನಲ್ಲಿ ಪ್ಯಾಸ್ ಮಾಡಿದೆಯಲ್ಲೋ ? ಸ್ವಸ್ಥವಾಗಿದ್ದಿದ್ದರೆ ಫಸ್ಟ್ ಬ್ಯಾಂಕ್ ಪಡೆಯುತ್ತಿದ್ದೆ' ಎಂದು ಮಗನ ಗಲ್ಲ ಹಿಡಿದು ತಾಯಿಯು ಮುದ್ದುಗರೆದಳು. ಮಗನಿಗೆ ನೊಬೆಲ್ ಪ್ರೈಸ್ ಬಂದಷ್ಟು ಹಿಗ್ಗಾಯಿತು. ಆಮೇಲೆ ಬಿ.ಎಸ್‌ಸಿ. ಪರೀಕ್ಷೆಗಳು. ಪ್ರತಿ ಪರೀಕ್ಷೆಯ ಮೊದಲೂ, ತಲೆ ಸಿಡಿತ ಜ್ವರ ಬರಲಾರಂಭಿಸಿತು. ಒಮ್ಮೆ ಸೆಕೆಂಡ್ ಕ್ಲಾಸಿನಲ್ಲಿ ತೇರ್ಗಡೆಯಾದ, ಇನ್ನೊಂದು ಪರೀಕ್ಷೆಯಲ್ಲಿ ನಪಾಸಾದ. ಹಾಗಾದ, ಅಂತ ಯಾರೂ ಅವನನ್ನು ಹೀಯಾಳಿಸಲಿಲ್ಲ. ಕಡೆಗೂ ಪ್ಯಾಸ್ ಆದ. ಮುಂದೆ ಓದಬೇಕೋ, ಚಾಕರಿ ಯಾವುದನ್ನಾದರೂ ಹಿಡಿಯಬೇಕೋ ಎಂದು ಸ್ವತಃ ನಿರ್ಧರಿಸಲಾರ. ಅಮ್ಮನ ಮಡಿಲಲ್ಲಿ ಬೆಳೆದವ ; ತನ್ನ ಕಾಲ ಮೇಲೆ ನಿಲ್ಲುವುದನ್ನು ಕಲಿತೇ ಇಲ್ಲ. 'ಅಮ್ಮ, ನೀ ಹೇಳಿದ ಹಾಗೆ' ಅಂತಾನೆಯೇ ಹೊರತು ; ಬೆಳೆದಿದ್ದೇನೆ, ಪದವೀಧರನಾಗಿದ್ದೇನೆ, ಹೀಗೆ ಮಾಡ್ತೀನಿ, ಅಂತ ಯಾವ ಕೆಚ್ಚಿನ ಮಾತನ್ನೂ ಆತ್ಮವಿಶ್ವಾಸದ ನುಡಿಯನ್ನೂ ಆಡಲಾರ. ಪರೀಕ್ಷೆಗಳಲ್ಲಿ ಬ್ಯಾಂಕು ಗಳಿಸಬೇಕು ಎಂದು ಜಾಣ ವಿದ್ಯಾರ್ಥಿಗಳೆಲ್ಲರೂ ಬಯಸುತ್ತಾರೆ. ಬ್ಯಾಂಕ್ ಗಿಟ್ಟಿಸಿದರೆ ಮುಂದಿನ ಭವಿಷ್ಯವು ಉತ್ತಮ ಮತ್ತು ಸುಗಮ ಎನ್ನುವ ಕಾರಣದಿಂದ ಅಂತಹ ಹೆಬ್ಬಯಕೆಯು ಹುಟ್ಟುತ್ತದೆ. ಎಷ್ಟೋ ಕಷ್ಟಪಟ್ಟು ಓದಿದರೂ, ಇತರ ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಓದಿದರೆ, ಬ್ಯಾಂಕ್ ತಪ್ಪುತ್ತದೆ ಎಂದೂ ಅನುಮಾನ. ಹಾಗಾಗುವುದಾದರೆ ಎಷ್ಟು ಓದಿದರೂ ಏನು ಪ್ರಯೋಜನ. 'ಲಕ್' ಇರಬೇಕು ಬ್ಯಾಂಕಿಗೆ ಎಂದು ತಮಗೆ ತಾವೇ<noinclude></noinclude> 0exbft1uq9unvlx4tq74j8ep3uq6nih ಪುಟ:ಮನಮಂಥನ.pdf/೧೦೭ 104 62554 313954 131556 2026-04-30T17:14:15Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313954 proofread-page text/x-wiki <noinclude><pagequality level="1" user="Shreesha Sharma" /></noinclude>5es ಮನಮಂಥನ ಸಮಾಧಾನ ಹೇಳಿಕೊಳ್ಳುತ್ತಾರೆ. ಡೋಲಾಯಮಾನದ ಮನಸ್ಸಿನ ಈ ಸ್ಥಿತಿಯೇ ಆತಂಕಕ್ಕೆ ಕಾರಣ. ಬ್ಯಾಂಕ್ ಗಿಟ್ಟಿಸಿದರೆ ಅಮ್ಮ ಮೆಚ್ಚುತ್ತಾಳೆ, ಹಿಗ್ಗುತ್ತಾಳೆ. ಏನೆಲ್ಲಾ ಕಷ್ಟಪಡುತ್ತಿದ್ದಾಳೆ, ನನ್ನಸಲುವಾಗಿ, ಅವಳಿಗೆ ಸಂತೋಷವನ್ನುಂಟುಮಾಡಬೇಕು ಎನ್ನುವ ತೀವ್ರ ಆಸೆಯು, ಇದ್ದ ಆತಂಕವನ್ನು ಕೆರಳಿಸುತ್ತದೆ. ವಿದ್ಯಾರ್ಥಿಯ ಪೌಗಂಡ ವಯಸ್ಸಿನಲ್ಲಿ, ವ್ಯಕ್ತಿತ್ವವು (Personality) ಪರಿಪೂರ್ಣವಾಗಿರುವುದಿಲ್ಲ (Maturity) ಜೀವನದ ವಾಸ್ತವಿಕ ಅನುಭವಗಳಿಂದ ಹದಗೊಂಡಿರುವುದಿಲ್ಲ. ಇತರರಿಗಿಂತ ಎತ್ತರದಲ್ಲಿರಬೇಕು ಎನ್ನುವ ಧೈಯವೊಂದು ಬಲವಾಗಿರುತ್ತದೆ. ಹಾಗಾಗಿ ವಾಸ್ತವಿಕ ಪ್ರಪಂಚದ ಆಗುಹೋಗುಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಪರೀಕ್ಷೆಗಳಲ್ಲಿ ಜಾಣ ಹುಡುಗರು ಮುಗ್ಗರಿಸುವುದೂ, ಮಂಕು ಬಡ್ಡಿಗಳು ಫಸ್ಟ್ಕ್ಲಾಸ್ ಪಡೆಯುವುದೂ, ಅವರ ಗಮನಕ್ಕೆ ಬರುತ್ತದೆ. ಪ್ರೈವೇಟ್ ಟ್ಯೂಷನ್, ಜಾತಿ, ಕುಲ, ಲಂಚ ರುಷುವತ್ತು ; ಇತ್ಯಾದಿ ಸಬೂಬುಗಳನ್ನು ಪರೀಕ್ಷೆಯ ಫಲಿತಾಂಶಗಳಿಗೆ ಲಗತ್ತಿಸಿರುತ್ತಾರೆ. ಆಗ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನವು ದೊರಕುತ್ತದೆ. ಈ ವಿಚಾರಸರಣಿಯು, ಸ್ವಂತ ಪ್ರಯತ್ನದಿಂದ ಯಾವ ಮೆಹನತ್ತೂ ದೊರಕಲಾರದು ಎಂಬ ಜುಗುಪ್ಪೆಯನ್ನು ಉಂಟುಮಾಡುತ್ತದೆ. ಇತ್ತ ಜುಗುಪ್ಪೆ ; ಅತ್ತ ಆಸೆ. ಇವೆರಡರ ಜಗ್ಗಾಟದಲ್ಲಿ ಆತಂಕ ಕಾಣಿಸಿಕೊಳ್ಳುತ್ತದೆ. ಆತಂಕದಿಂದಲೂ ಪ್ರಯೋಜನವು ಉಂಟು, ಹೇಗೆ ಅನ್ನಿ. ಆತಂಕದ ಫಲವಾಗಿ ದೇಹದಲ್ಲಿ ಬೇನೆಯು ಕಾಣಿಸಿಕೊಳ್ಳುತ್ತದೆ. ಬೇನೆಯ ನೆಪದಿಂದ, ಪರೀಕ್ಷೆಯಲ್ಲಿ ಯಶಸ್ವಿಯಾಗುವ ಹೊಣೆಯು ಕಡಿಮೆಯಾಗುತ್ತದೆ. ಮನೆಯ ಹಿರಿಯರ ಮನ್ನಣೆಯನ್ನು ಕಳೆದುಕೊಳ್ಳಬೇಕಾಗಿಲ್ಲ. ಹೀಗಾಗಿ ಮನಸ್ಸಿನಲ್ಲಿ ಸಮಾಧಾನವೂ ಮೂಡುತ್ತದೆ. ಮನಸ್ಸಿನಲ್ಲಿ ಆತಂಕವು ಮೂಡಿದರೆ, ದೇಹದಲ್ಲಿ ಜ್ವರ ಏಕೆ ಕಾಣಿಸಿಕೊಳ್ಳಬೇಕು ? ಎಂದು ಅನುಮಾನ ಬರಬಹುದು. ಸಾಮಾನ್ಯವಾಗಿ ಜ್ವರ ಬರಬೇಕಾದರೆ ಬ್ಯಾಕ್ಟಿರಿಯಾಗಳೋ ಅಥವಾ ವೈರಸ್‌ಗಳೋ ಹಾಗೂ ಇತರ ಪೋಟೋಜೂ ಆಗಳೂ ಸೋಂಕಿರಬೇಕು. ಅವುಗಳ ಸೋಂಕಿರದಿದ್ದರೂ ಜ್ವರ ಬರಬಹುದು. ದೇಹದ ಉಷ್ಣವನ್ನು ಒಂದು ಹಂತದಲ್ಲಿ ಸರಿಯಾಗಿರಿಸಲು, ಕೆಲವು ನರಕೇಂದ್ರಗಳು ಹೊಣೆ ಹೊತ್ತಿರುತ್ತವೆ. ಈ ಕೇಂದ್ರಗಳು ಮೆದುಳಿನ ಬುಡದಲ್ಲಿವೆ. (Thermotaxic centres), ಆತಂಕವು ತೀವ್ರವಾದಾಗ ಮೆದುಳಿನ ತಲಾಮಸ್ ಮತ್ತು ಸ್ವಯಂಚಾಲಿತ ನರಗಳ ಮೂಲಕ (Autonomic nerves) ಅದು ದೇಹಕ್ಕೆ ವಕ್ತಿಸುತ್ತದೆ. ಆಗ ಎದೆಯು ಡಬಡಬ ಮಾಡುತ್ತದೆ. ಉಸಿರಾಡುವುದು<noinclude></noinclude> 5itfkbbta8a9spl937niwgg45t2hiz8 ಪುಟ:ಮನಮಂಥನ.pdf/೧೦೮ 104 62555 313956 131557 2026-04-30T17:14:28Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313956 proofread-page text/x-wiki <noinclude><pagequality level="1" user="Shreesha Sharma" /></noinclude>ఆకంఠ USE ಮೇಲೇಲಾಗುತ್ತದೆ, ಇತ್ಯಾದಿ. ಇದು ದೇಹದಲ್ಲಾಗುವ ಕಾರ್ಯಕ್ರಮ. ಕೆಲವೊಂದು ವೇಳೆ, ಹಲವರಲ್ಲಿ, ಆತಂಕವು ತೀವ್ರವಾದಾಗ, ತಲಾಮಸ್ಸಿಗೆ ಹರಡಿದಾಗ, ಉಷ್ಣ ಸಮತೋಲನ ಕೇಂದ್ರಗಳಿಗೂ ಪಸರಿಸುತ್ತದೆ. ಕೆರಳಿದ ಆ ಕೇಂದ್ರಗಳು ಉಷ್ಣವನ್ನು ಉತ್ಪಾದಿಸುತ್ತವೆ, ಜ್ವರವು ಕಾಣಿಸಿಕೊಳ್ಳುತ್ತದೆ. ಲಕ್ಷ ಜನ ಜ್ವರ ಬಂದವರಲ್ಲಿ, ಆತಂಕದಿಂದಾಗಿ ಜ್ವರ ಬರುವುದು ಒಬ್ಬಿಬ್ಬರಲ್ಲಿ ಮಾತ್ರ ಅತಿ ವಿರಳವಾಗಿ ಹೀಗಾಗುವುದಾದರೂ, ಹೀಗಾಗಬಹುದು ಎಂಬುದನ್ನು ಮರೆಯಬಾರದು. ಸ್ಪರ್ಧೆಯ ದಿಗ್ಧಮೆ : ಐ.ಎ.ಎಸ್. ಪರೀಕ್ಷೆಗೆ ಕೂತಿದ್ದ ನಮ್ಮ ಭೈರಪ್ಪ. ಜೂಆಲಜಿ ಆನರ್ಸ್‌ನಲ್ಲಿ ಬ್ಯಾಂಕ್ ಪಡೆದಿದ್ದವ, ಇಂಗ್ಲೀಷಿನಲ್ಲಿ ಅಸಾಧಾರಣ ಪಾಂಡಿತ್ಯವಿತ್ತು. ಅಂತ‌ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್ ಆಗಿದ್ದ ವಾಗಿ, ಇಷ್ಟರ ಜತೆಗೆ ಅವರ ತಂದೆ ದೊಡ್ಡ ಶ್ರೀಮಂತ, ಅಂತಹವರ ಮಕ್ಕಳಿಗೆ ತಾನೇ ದೇವರು, ಸ್ಪರ್ಧಾ ಪರೀಕ್ಷೆಗಳಲ್ಲಿ ಬ್ಯಾಂಕ್ ಕೊಡಿಸುವುದು ! ಪರೀಕ್ಷೆಗೆ ಇನ್ನು ಹದಿನೈದು ದಿನಗಳಿವೆ ಎನ್ನುವಾಗ ಭೈರಪ್ಪನಿಗೆ, ಎಲ್ಲ ಸ್ಪರ್ಧಿಗಳಿಗೂ ಇರುವಂತೆ ಆತಂಕವು ಇತ್ತು, ಅಷ್ಟು ಇರಬೇಕಾದದ್ದೇ. ದಿಳ್ಳಿಯಲ್ಲಿ ಓದುತ್ತಿದ್ದ, ಪರೀಕ್ಷೆಯನ್ನು ಅಲ್ಲೇ ಏರ್ಪಡಿಸಿಕೊಂಡಿದ್ದ. ಹಳೆಯ ಸ್ನೇಹಿತ ರಾಜಾರಾಂ ಅವನ ರೂಂಮೇಟ್ ಆಗಿದ್ದ. ಭೈರಪ್ಪನ ತಂದೆಗೆ ರಾಜಾರಾಂ ಒಂದು ತುರ್ತು ತಂತಿ ಕಳಿಸಿದ. 'ಈಗೊಂದೆರಡು ದಿನಗಳಿಂದ ಭೈರಪ್ಪ ಒಂದು ತುತ್ತು ಉಂಡಿಲ್ಲ. ಒಂದು ಕ್ಷಣ ಮಲಗಿ ನಿದ್ರೆ ಮಾಡುವುದಿಲ್ಲ. ಸುಮ್ಮನೆ ಥರಪರಗುಟ್ಟುತ್ತಾನೆ. ತತ್‌ಕ್ಷಣ ಬನ್ನಿ' ಅಂತ. ಸರ್ವಸಾಹಸ ಮಾಡಿ ಅವತ್ತೇ ದಿಳ್ಳಿಗೆ ವಿಮಾನದಲ್ಲಿ ಸೀಟು ಗಿಟ್ಟಿಸಿ ಹೊರಟರು. ಮಾರನೆಯ ದಿನ ಭೈರಪ್ಪನನ್ನು ಕರೆದುಕೊಂಡು ದೊಡ್ಡಾಸ್ಪತ್ರೆಗೆ ಹೋದರು. ಅಲ್ಲಿ ಮೈಸೂರಿನ ಡಾಕ್ಟರು ಇರುವುದರಿಂದ ಏನೋ ನಿಧಿ ಸಿಕ್ಕಿದಂತಾಗಿತ್ತು, ಭೈರಪ್ಪನ ತಂದೆಗೆ. ಭೈರಪ್ಪನಿಗೆ ತೀವ್ರ ತಳಮಳವಾಗಿದೆ ಎನ್ನುವುದು ಡಾಕ್ಟರಿಗೆ ಸ್ಪಷ್ಟವಾಯಿತು. "ಯಾಕೆ ಹೀಗಾಗಿದೆ, ಹಠಾತ್ತಾನೆ ಹೀಗಾಯಿತೇ ? ಏನಾದರೂ ಔಷಧಿ ಗಿವಧಿ ಸೇವಿಸುತ್ತಿದ್ದೆಯಾ ?' ಎಂದು ಅತ್ಯಾದರದಿಂದ, ಸಹಾನುಭೂತಿಯಿಂದ ಡಾಕ್ಟರು ಕೇಳಿದರು. ಇಂತಹ ಪರಿಸ್ಥಿತಿಗಳಲ್ಲಿ ಕೇಳಿದ ಮಾತುಗಳಿಗಿಂತ ಆಡುವ<noinclude></noinclude> htwul8zkmenagc1vmjgot6iovsjlz0n ಪುಟ:ಮನಮಂಥನ.pdf/೧೦೯ 104 62556 313958 131558 2026-04-30T17:15:15Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313958 proofread-page text/x-wiki <noinclude><pagequality level="1" user="Shreesha Sharma" /></noinclude>FO ಮನಮಂಥನ ರೀತಿಯು ಅತ್ಯಂತ ಫಲದಾಯಕ. ಭೈರಪ್ಪ ಹೇಳಿದ- 'ಈಗ ಎರಡು ಮೂರು ದಿನಗಳಿಂದ ಎಲ್ಲವೂ ಮರೆತುಹೋಗುತ್ತಾ ಇದೆ. ಹತ್ತು ಸರ್ತಿ ಓದಿರ್ತಿನಿ, ಬೆಳಿಗ್ಗೆ ತಿರುಗಿ ಆ ಪುಸ್ತಕವನ್ನು ತಿರುಗಿ ಹಾಕಿರ್ತಿನಿ. ಅರ್ಧ ಗಂಟೆಯ ಮೇಲೆ ಜ್ಞಾಪಿಸಿಕೊಳ್ಳಲು ಹೋದರೆ, ಒಂದು ವಿಷಯವೂ ನೆನಪಿಗೆ ಬರುಲ್ಲ. ಇನ್ನು ಪರೀಕ್ಷೆಗೆ ಕೂತೇನು ಪ್ರಯೋಜನ ? ಪುಸ್ತಕಗಳನ್ನು ನೋಡಿದರೆ ಹೇಗೆ ಹೇಗೋ ಆಗುತ್ತೆ, ಮೈಯಲ್ಲೆಲ್ಲಾ ನಡುಕ ಹುಟ್ಟುತ್ತೆ ಹಾಳಾಗಿ ಹೋಗಲಿ, ಪರೀಕ್ಷೆ ಅಂತ ಮಲಗಿದರೆ, ನಿದ್ರೇನೇ ಬರುಲ್ಲ. ಏನೋ ಆಗಿಹೋಗಿದೆ ಡಾಕ್ಟರೇ ! ಹುಚ್ಚು ಹಿಡಿದಿದೆಯೇನೋ ಎಂದು ಗಾಬರಿಯಾಗ್ತಾ ಇದೆ' ಎಂದು ಹೇಳಿದ. ವಾರಣವಾಗಿ ಆಗುತ್ತಿದ್ದುದನ್ನು ಲಕ್ಷಣವಾಗಿ ವಿವರಿಸಿದ. ಮಗನ ಕಾತರದ ಮುಖವನ್ನು, ಎರಡು ದಿನದ ಗಡ್ಡ ಬೆಳೆದಿರುವುದನ್ನೂ ಕಂಡು ಕಂಗಾಲಾಗಿದ್ದ ತಂದೆ. “ಐ.ಎ.ಎಸ್. ಪ್ಯಾಸಾಗಿ ನಿಂಗೇನಾಗಬೇಕು. ನಾಲ್ಕು ಜನ ಐ.ಎ.ಎಸ್. ಗಳನ್ನ ನಮ್ಮ ದುಖಾನ್‌ನಲ್ಲಿ ನೌಕರಿಗೆ ಇಟ್ಟುಕೋಬಹುದು. ಇದಕ್ಯಾಕೆ ನೀ ಒದ್ದಾಡ್ತೀ ! ತೆಗೀತು, ಬಿಡು, ಪರೀಕ್ಷೇನೂ ಬೇಡ, ಡಾಕ್ಟರ ಹತ್ತಿರ ಔಷಧಿ ತಕ್ಕೊಂಡು, ಗುಣ ಆಗ್ತಿದ್ದಾಗೇ ಊರಿಗೆ ಹೋಗೋಣ' ಎಂದರು. 'ಯಾವ ಪರೀಕ್ಷೇಲೂ ಎಂದೂ ಜಾರಿಲ್ಲ. ಈಗ ಹೆದರಿಕೊಂಡು ಹೋಗು ಅಂತ ಯಾಕಂತೀ, ಅಪ್ಪಾ ! ನಂಗೆ ಅವಮಾನ ಆಗುಲ್ವ! ಕೆಂಚಪ್ಪ ನಮ್ಮನ್ನೊಡಿ ನಗುಲ್ವಾ' ಎಂದು ಅಳುದನಿಯಲ್ಲಿ ಭೈರಪ್ಪ ಅಂದ. 'ಕೆಂಚಪ್ಪ ಯಾರು ?' ಎಂದು ಡಾಕ್ಟರು ಕೇಳಿದರು. 'ಕೆಂಚಪ್ಪ ನಮ್ಮ ದಾಯಾದಿ, ಅವನ ಮಗ ಹೋದ ವರ್ಷ ಐ.ಎ.ಎಸ್. ಪ್ಯಾಸ್ ಮಾಡಿದ. ಬಲು ಬಡಾಯಿ ಮಾತಾಡ್ತಾನೆ ಕೆಂಚಪ್ಪ. ಗಟ್ಟಿಕುಳ ಏನಲ್ಲ. ಇವತ್ತಿಗಿದ್ದರೆ ನಾಳೆಗಿಲ್ಲ. ಆದರೆ ಅದೇನು ಬಡಾಯಿ ಅಂತ ; ನನ್ನ ಮಗ ಹಾಗೆ ಹೀಗೆ ಅಂತ ಕೊಚ್ಚಿಕೋತಾನೆ. ಅವನ ಮಾತನ್ನ ಭೈರಪ್ಪ ಯಾಕೆ ಎತ್ತಿದನೋ ನಾಕಾಣೆ' ಎಂದರು ತಂದೆ. 'ನೋಡು ಮಗಾ, ಐ.ಎ.ಎಸ್. ಆಗಲೇಬೇಕು ಅಂತ ನಿನ್ನ ಹಟ ಇದ್ದರೆ, ಅದೂ ಆಗಲಿ. ಆದರೆ ಈಗ ಸ್ವಸ್ಥವಾಗಿಲ್ಲ ನೀನು ! ಮುಂದಿನ ವರ್ಷ ಪರೀಕ್ಷೆಗೆ ಕೂತರಾಯಿತು. ಇನ್ನೂ ಎರಡು ಸಲ ಕೂರಬಹುದಲ್ಲ ನೀನು. ಈ ವರ್ಷಾನೇ ಆಗಬೇಕು ಅಂತ ಏನು ಶಾಸ್ತ್ರ !' ಎಂದರು ತಂದೆ. ಆಗ ಡಾಕ್ಟರು ಅಂದರು, ಭೈರಪ್ಪ, ನೀ ಓದಿದೋನು. ಸ್ಪರ್ಧಾಪರೀಕ್ಷೆಯ ಆತಂಕವು ಅತಿಯಾಗಿದೆ, ದಿಗ್ಧಮೆ ಹಿಡಿಸಿದೆ. ಕೆಂಚಪ್ಪನ ಮಗ ನಿನ್ನ ಆತಂಕಕ್ಕೆ<noinclude></noinclude> fpwmkun39pha6rnlem4dbjcg8tibvuk ಪುಟ:ಮನಮಂಥನ.pdf/೧೧೦ 104 62557 313959 131559 2026-04-30T17:15:26Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313959 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ FO ಹುಲ್ಲು ಹಾಕ್ತಿದ್ದಾನೆ. ಅದರಿಂದಲೇ Panic ದಿಗ್ಧಮೆ ಹಿಡಿದಂತಾಗಿದೆ. ಐ.ಎ.ಎಸ್.ಗೆ ಕೂರಲೇಬೇಕು ಅಂತ ನಿನ್ನ ಹಟ ಇದ್ದರೆ, ಈ ಸರ್ತಿನೇ ಕೂರಬೇಕು. ನಾ ಚಿಕಿತ್ಸೆ ಮಾಡಿಸ್ತೀನಿ. ಪರೀಕ್ಷೆಗೆ ಕೂರು. ನಿನ್ನ ಕೈಲಾದ್ದು ಮಾಡು. ಮಸಲಾ ಜಯಬರಲಿಲ್ಲ ಅನ್ನು, ಮುಂದಿನ ಸಲ ಕೂತರಾಯಿತು. ಆದರೆ ಈ ವರ್ಷ ನೀ ಕೂರದಿದ್ದರೆ ಮುಂದಿನ ಸರ್ತಿ ಕೂರಲು ಆಗುವುದೇ ಇಲ್ಲ. ಈ ದಿಗ್ಧಮೆಯೂ ಹೊರವಾಗಿಬಿಡುತ್ತದೆ. ಭೂತವಾಗಿಬಿಡುತ್ತದೆ. ಈ ಪರೀಕ್ಷೆಯ ಆಸೆಯನ್ನು ಬಿಟ್ಟುಬಿಡುತ್ತೇನೆ ಎಂದರೆ, ಅದೂ ಸಮ. ಚಿಕಿತ್ಸೆ ಹೇಗಾಗಬೇಕು ಎನ್ನುವುದನ್ನು ಬರಸಿಕೊಡುತ್ತೇನೆ. ಊರಿಗೆ ಹೋಗಿ ಔಷಧಿ ತಕ್ಕೋ, ಮುಂದೇನ್ಮಾಡಬೇಕು ಎನ್ನುವುದನ್ನು ಆಮೇಲೆ ಯೋಚಿಸಿದರಾಯಿತು' ಎಂದು ಹೇಳಿದರು. 'ಯಾಕೆ ಹಾಗಂತೀರಿ' ಎಂದು ಭೈರಪ್ಪ ಕುತೂಹಲದಿಂದ ಕೇಳಿದ. ಅವನ ಕುತೂಹಲವನ್ನು ಕಂಡು ಡಾಕ್ಟರಿಗೆ ಸಂತೋಷವಾಯಿತು. ದಿಗ್ಧಮೆಯು ಅತಿಯಾಗಿಲ್ಲ, ಹೇಳಿದ್ದನ್ನು ತಿಳಿದುಕೊಳ್ಳುವ ಸ್ಥಿತಿಯಲ್ಲಿದ್ದಾನೆ ಎಂದು ದೃಢವಾಗಿತ್ತು. ಆದಕಾರಣ ಮನಸ್ಸಿನಲ್ಲಿರುವ ಆತಂಕವು ಸ್ಪರ್ಧಾ ಸನ್ನಿವೇಶಗಳಲ್ಲಿ, ಹೇಗೆ ದಿಗ್ಧಮೆಯಾಗುತ್ತದೆ ? ಆಗ ಹೆದರಿದರೆ, ಹಿಂದೆಗೆದರೆ, ಮುಂದೆಂದೂ ಧೈರ್ಯವು ಹೇಗೆ ಮೂಡುವುದಿಲ್ಲ. ಈಗ ಧೈರ್ಯವಾಗಿ ಎದುರಿಸಿದರೆ, ಆತಂಕದ ದುಷ್ಪರಿಣಾಮವು ಶಾಶ್ವತವಾಗುವುದಿಲ್ಲ. Abreaction ಎಂದಿದನ್ನು ಕರೆಯುತ್ತಾರೆ ಎಂದೆಲ್ಲವನ್ನೂ ವಿವರಿಸಿದರು. ಪ್ರಾಣಿ ಶಾಸ್ತ್ರದ ಪ್ರೌಢ ವಿದ್ಯಾರ್ಥಿ, ಭೈರಪ್ಪ. ಹವ್ಯಾಸಕ್ಕಾಗಿ ಮನಃಶಾಸ್ತ್ರವನ್ನೂ ಅಷ್ಟು ಇಷ್ಟು ಓದಿಕೊಂಡಿದ್ದ. ಡಾಕ್ಟರು ವಿವರಿಸಿದುದನ್ನು ಅರ್ಥ ಮಾಡಿಕೊಂಡ. 'ಈ ಸರ್ತಿ ಪರೀಕ್ಷೆಗೆ ಕೂರುತ್ತೇನೆ, ಡಾಕ್ಟರೇ, ಸೊನ್ನೆ ನಂಬರು ಬಂದರೂ ಪರವಾಗಿಲ್ಲ. ಮಾಡಬೇಕದ ಚಿಕಿತ್ಸೆಯನ್ನು ನೀವು ಮಾಡಿ, ಇಷ್ಟರ ಮೇಲೆ ದೇವರಿದ್ದಾನೆ. ಅಪ್ಪನ ಆಶೀರ್ವಾದ ಇದೆ' ಎಂದ ಭೈರಪ್ಪ, ದಿಗ್ಧಮೆಯು ಬಹಳಷ್ಟು ಕರಗುತ್ತಿದ್ದುದು ಸ್ಪಷ್ಟವಾಗಿತ್ತು. ಭೈರಪ್ಪನಿಗೆ ಐವತ್ತೆರಡನೇ ಬ್ಯಾಂಕ್ ಬಂತು. ಆದರೆ ಆ ವರ್ಷ ಎಪ್ಪತ್ತೆಂಟು ಮಂದಿಯನ್ನು ಚಾಕರಿಗೆ ಸೇರಿಸಿಕೊಂಡರು. ಶ್ರೀ ಭೈರಪ್ಪ ಎಂ.ಎಸ್‌ಸಿ., ಐ.ಎ.ಎಸ್. ಎಂದು ಕಾಗದಗಳ ಮೇಲೆ ಅಷ್ಟೊತ್ತಿಸಿಕೊಂಡ. ಪರೀಕ್ಷೆಗೆ ಕೂರುವ ಜಾಣ ಹುಡುಗರಲ್ಲಿ, ಕೆಲವರು ಆತಂಕದಿಂದಾಗಿ, ದೇಹದ ಕಾಯಿಲೆಗಳಿಂದಲೂ ನರಳಬಹುದು. ಆತಂಕವು ಅತಿಯಾದಾಗ<noinclude></noinclude> 9e2qyf0nqetrwz3nu7m1jdnr7hu31dg ಪುಟ:ಮನಮಂಥನ.pdf/೧೧೧ 104 62558 313960 131560 2026-04-30T17:15:38Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313960 proofread-page text/x-wiki <noinclude><pagequality level="1" user="Shreesha Sharma" /></noinclude>69 ಮನಮಂಥನ ದಿಗ್ಧಮೆಯೂ (Panic & Phobia) ಆಗಬಹುದು. ಸೂಕ್ಷ್ಮವಾಗಿ ದೇಹದ ಚಿಹ್ನೆಗಳನ್ನು ಗಮನಿಸಿ, ಅವು ದೇಹದಿಂದ ಉಂಟಾದುವೇ, ಅಥವಾ ಆತಂಕದಿಂದ ಉತ್ಪತ್ತಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಬೇಕು. ಹಾಗಲ್ಲದೆ ಇದು ಕೇವಲ ದೇಹದ ಬೇನೆ ಎಂದು ಚಿಕಿತ್ಸೆ ಮಾಡಿದರೆ, ಮನಸ್ಸಿನಲ್ಲಿರುವ ಪರೀಕ್ಷಾ ಆತಂಕವು ಬೇರೂರುತ್ತದೆ. ಪರೀಕ್ಷೆಯನ್ನು ಮುಂದೆ ಯಾವಾಗ ಎದುರಿಸಬೇಕಾದರೂ ಬೇರೂರಿದ ಆತಂಕದ ಭೂತವು ತಲೆಯೆತ್ತಿ ಕಾಡುತ್ತದೆ. ದಿಗ್ಧಮೆಯ ಹಂತಕ್ಕೆ ಏರಿದ ಆತಂಕವಾದರೆ, ಅತ್ಯಗತ್ಯವಾಗಿ ಅದನ್ನು ಆ ಕೂಡಲೇ ನಿವಾರಿಸಬೇಕು- Abreaction ಇಂದ, ಇಲ್ಲದಿದ್ದರೆ, ಅಲೆಯ ಮನೆಯ ದೆವ್ವದಂತೆ, ಆತಂಕದ ಪಿಶಾಚಿಯು, ಪ್ರತಿ ಪರೀಕ್ಷಾ ಸಮಯದಲ್ಲೂ ಇಣಿಕುತ್ತದೆ. ಇಣಿಕಿ ಕಾಡುತ್ತದೆ. ಬಾಳನ್ನು ಕೆಡಿಸುತ್ತದೆ. ಆತಂಕದ ವಿರಾದ್ರೂಪಗಳಲ್ಲಿ ಪರೀಕ್ಷೆಯ ರಾಕ್ಷಸ ಮುಖವಾಡವು ಭೀಕರವಾದುದು ದಿಗ್ಧಮೆಯಾಗುವಂತೆ ಭಯಾನಕವೂ ಆಗಬಹುದು. ವಿದ್ಯಾರ್ಥಿಯರು, ಅವರ ತಾಯ್ತಂದೆಯರು, ಅಥವಾ ಪಾಲಿಸುವ ರಕ್ಷಕರು; ಇವರೆಲ್ಲರೂ ಈ ವಿಷಯವನ್ನು ತಿಳಿದುಕೊಂಡಿರಬೇಕು. ನುರಿತ ವೈದ್ಯರನಕ ಇದನ್ನು ದಿನದಿನವೂ ಮನಗಾಣುತ್ತಾರೆ. ತಿಳಿದುಕೊಳ್ಳದೇ ಇರುವುದಕ್ಕಾಗಲೀ, ಒಮ್ಮೆ ತಿಳಿದ ಮೇಲೆ ಮರೆಯುವುದಕ್ಕಾಗಲೀ, ಸಾಧ್ಯವೇ ಇಲ್ಲ. ಮುಪ್ಪು – ಆತಂಕ - "ಅರವತ್ತಕ್ಕೆ ಅರುಳು ಮರುಳು' ಎಂಬ ಅನುಭಾವೀ ಗಾದೆಯಿದೆ. ಉಷ್ಣವಲಯದ ನಮ್ಮ ದೇಶದಲ್ಲಿ, ಅರವತ್ತರ ಸುಮಾರಿಗೆ ಮೆದುಳಿನ ಚುರುಕು ಸ್ವಲ್ಪ ಮಂದವಾಗುತ್ತದೆ. ಜ್ಞಾಪಕಕ್ಕೆ ಬೇಗ ಬರದೇ ಇರುವುದೂ, ಮಾಡಬೇಕಾದ ಕೆಲಸದಲ್ಲಿ ಉತ್ಸಾಹವು ಕಡಿಮೆಯಾಗುವುದೂ, ಆ ವಯಸ್ಸಿನಲ್ಲಿ ಕಾಣಬರುತ್ತದೆ. ಅಭ್ಯಾಸವಿರುವ ಕೆಲಸವನ್ನು ಮಾಡುವಾಗ ಕೂಡ ಮೊದಲಿದ್ದ ಚೂಟಿಯು ಇರುವುದಿಲ್ಲ. 'ಅಯ್ಯಾ ! ನಿನ್ನ ಕಾಲ ಮುಗಿಯುತ್ತ ಬಂದಿದೆ' ಎಂದು ಪ್ರಕೃತಿಯು ಕೊಡುವ ಎಚ್ಚರಿಕೆಗಳಿವು. ಎಚ್ಚರಿಕೆಯನ್ನು ಗಮನಿಸುವವರು ಮಾತ್ರ ವಿರಳ. ನ್ಯಾಯಾಧೀಶ ಎ.ಬಿ.ಸಿ. ಭಟ್ಟರು ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. ವಾದಿಸಲು ತಮ್ಮೆದುರು ಬಂದ ಹೆಸರಾಂತ ಚೂಟಿ ಲಾಯರುಗಳಿಗೆ ಕೂಡ ಉಪಾಯವಾಗಿ ಚಳ್ಳೇ ಹಣ್ಣು ತಿನ್ನಿಸುತ್ತಿದ್ದರು. ಭಟ್ಟರನ್ನು ಕಂಡರೆ ಲಾಯರುಗಳಿಗೆ<noinclude></noinclude> 2j9pqkojrspy8146lpy8ho18fexrz5q ಪುಟ:ಮನಮಂಥನ.pdf/೧೧೨ 104 62559 313962 131561 2026-04-30T17:15:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313962 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ Fa ಬಲು ಗೌರವ ಮತ್ತು ಆದರ ಕೂಡ. ಕೆಲಸದಿಂದ ಒಂದು ದಿವಸ ನಿವೃತ್ತಿ ಆಯಿತು. ಇಪ್ಪತ್ತಾರಕ್ಕೆ ಕೆಲಸಕ್ಕೆ ಸೇರಿದಾಗ, ದ್ವಿಜ ಎನ್ನುವುದು ಸಾರ್ಥಕವಾಗಲಿ ಎಂದು ಇಪ್ಪತ್ತೊಂದು ನನ್ನ ವಯಸ್ಸು ಅಂತ ದಾಖಲೆ ಹಾಕಿಸಿದ್ದರು. ಆದರೂ ವಿಶ್ರಾಂತಿ ವೇತನವನ್ನು ಎಂದಾದರೂ ಪಡೆಯಲೇ ಬೇಕಲ್ಲ ! ನಿವೃತ್ತರಾಗುವ ವಯಸ್ಸಿನಲ್ಲಿ ದೇಹಶಕ್ತಿಯು ಇಳಿಮುಖವಾಗಿದ್ದರೂ ಆಳಿದಿರಲಿಲ್ಲ. ದೀರ್ಘ ಕಾಲದ ಅನುಭವದಿಂದಾಗಿ ನ್ಯಾಯಶಾಸ್ತ್ರದ ತಿರುಳು ಕರಗತವಾಗಿತ್ತು. ಸಮಾಜದಲ್ಲಿ ಪ್ರಸಿದ್ಧಿಯೂ ಇತ್ತು. ಚಿಕ್ಕ ಪುಟ್ಟ ಲಾಯರುಗಳು ನನ್ನನ್ನು ಬಳಸಿಕೊಳ್ಳಲೇಬೇಕು, ಜಟಿಲ ಮೊಕದ್ದಮೆಗಳು ದೊರೆತಾಗ ; ಎಂದವರು ನಂಬಿದ್ದರು. ಆದಕಾರಣ ನಿವೃತ್ತರಾದಮೇಲೆ ಖಾಸಗಿ ಪ್ರಾಕ್ಟಿಸಿಗೆಂದು ಲಕ್ಷಣವಾದ ಸುಸಜ್ಜಿತವಾದ 'ಚೇಂಬರ್' ಅನ್ನು ಗೊತ್ತು ಮಾಡಿಕೊಂಡರು. ಬಾರ್ ಅಸೋಸಿಯೇಷನ್ನಿಗೆ ತಪ್ಪದೆ ಹೋಗಿ ಇತರ ಲಾಯರುಗಳ ಪರಿಚಯವನ್ನು ಮಾಡಿಕೊಳ್ಳಲಾರಂಭಿಸಿದರು. 'ಪ್ರಾಕ್ಟಿಸ್ ಶುರು ಮಾಡಿದರೆ ಸಾಕು, ಕಕ್ಷಿಗಾರರು ಬೊಂತೆ ಬೊಂತೆಯಾಗಿ ಬಂದುಬಿಡುತ್ತಾರೆ; ಎಂದು ನಿರೀಕ್ಷಿಸಿದ್ದ ಭಟ್ಟರಿಗೆ ಕೆಲವು ತಿಂಗಳುಗಳಲ್ಲಿಯೇ ಭ್ರಮನಿರಸನವಾಯಿತು. ಮೊದಲ ಎರಡು ಮೂರು ತಿಂಗಳು ಚೆಂಬರ್ಸಿನ ತುಂಬಾ ಜನರಿರುತ್ತಿದ್ದರು. ಆದರೆ ಅವರಲ್ಲಿ ಸ್ನೇಹಿತರೇ ಹೆಚ್ಚು, ಕಕ್ಷಿಗಾರರು ಕಡಿಮೆ. ಒಂದು ವರ್ಷ ಮುಗಿಯುವುದರೊಳಗೆ ಪುಟ್ಟ ಎರಡು ಮೊಕದ್ದಮೆಗಳು ಮಾತ್ರ ಇದ್ದುವು. ಅವುಗಳ ಸಲುವಾಗಿ ಕೋರ್ಟಿಗೆ ಹೋಗಿ, ಒಮ್ಮೆ ತನಗೆ ಕಿರಿಯರಾಗಿದ್ದವರೆದುರು ನಿಂತು ವಕಾಲತ್ತು ನಡೆಸುವುದು ಭಟ್ಟರಿಗೆ ಪ್ರಿಯವೇನೂ ಆಗಿರಲಿಲ್ಲ. ದೊಡ್ಡ ದೊಡ್ಡ ಮೊಕದ್ದಮೆಯವರು ಇವರ ಬಳಿಗೆ ಬರಲೇ ಇಲ್ಲ. ಕೈತೋರಿಸಿ ಅವಲಕ್ಷಣ ಎನಿಸಿಕೊಂಡೆನಲ್ಲಾ ! ತೆಪ್ಪಗೆ ಮನೆಯಲ್ಲೇ ಕೂತಿದ್ದಿದ್ದರೆ ಮರ್ಯಾದೆಯಾದರೂ ಉಳಿಯುತ್ತಿತ್ತು ಎಂದವರಿಗೆ ಅನಿಸತೊಡಗಿತ್ತು. ಬೇಸರ ಮೂಡಿತ್ತು. ಪ್ರಾಕ್ಟಿಸ್ ನಿಲ್ಲಿಸಿಬಿಡೋಣ, ಎಂದೊಮ್ಮೆ ಅಂದುಕೊಳ್ಳುವರು. ಇನ್ನೆರಡು ವರ್ಷ ಹೀಗೆಯೇ ಮುಂದುವರಿದರೆ ಭವಿಷ್ಯವು ಉಜ್ವಲವಾಗಬಹುದು ಎಂದು ಇನ್ನೊಮ್ಮೆ ಅಂದುಕೊಳ್ಳುವರು. ಈಗಾಗಲೇ ಮರವು ಜಾಸ್ತಿಯಾಗುತ್ತಾ ಇದೆ. ಕಕ್ಷಿಗಾರರಿಗೂ ಇದರ ಸುಳಿವು ತಿಳಿದಿದೆಯೇನೋ ಎಂದು ಒಮ್ಮೆ ಬೆದರುವರು. ಇದ್ದಕ್ಕಿದ್ದ ಹಾಗೆ ಚೇಂಬರ್ಸ್ ಮುಚ್ಚಿಬಿಟ್ಟರೆ, ಸರಿಸಾಟಿಯವರೆದುರಿಗೆ ಜಾರಿ ಮಂಡಿ ತರಚಿ ಕೊಂಡಂತೆ ಆಗುವುದಿಲ್ಲವೇ ಎಂದು ಒಮ್ಮೆ ಜುಗುಪ್ಪೆಗೊಳ್ಳುವರು. ಸರಿಯಾಗಿ ಯೋಚಿಸಿ ದೃಢ ತೀರ್ಮಾನವನ್ನು ನಿರ್ಧರಿಸಲು, ಮುಪ್ಪಿನ ದೆಸೆಯಿಂದಲೇ ಸಾಧ್ಯವಿರಲಿಲ್ಲ. ಇದೇ ದೊಡ್ಡ ಆತಂಕವಾಗಿತ್ತು.<noinclude></noinclude> exic22yetrd5x6u6xo851t7brck35m0 ಪುಟ:ಮನಮಂಥನ.pdf/೧೧೩ 104 62560 313963 131562 2026-04-30T17:16:02Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313963 proofread-page text/x-wiki <noinclude><pagequality level="1" user="Shreesha Sharma" /></noinclude>F ಮನಮಂಥನ ಇಂತಹ ಮನಃಸ್ಥಿತಿ ಇದ್ದಾಗ ಮನೆಯಲ್ಲೂ ಒಂದು ಆಘಾತವು ಕಾದಿತ್ತು. ಮನೆಯಾಕೆಯು ಎಂದಿನಿಂದಲೂ ಹಟವಾಣಿ ಮತ್ತು ಕಟುವಾಣಿ. ಆದರೆ ದೊಡ್ಡ ಅಧಿಕಾರದಲ್ಲಿ ಗಂಡ ಇದ್ದಾಗ ತಾನು ಮೆರೆಯಲು ಹಿತವಾಗಿತ್ತು ; ಅನುಕೂಲವೂ ಆಗಿತ್ತು. ಮನೆಯ ಮೂಲೆಯಲ್ಲಿ ಗಂಡ ಕುಳಿತಾಗ, ಆಳುಕಾಳುಗಳ ಸಂಖ್ಯೆ ಕಡಿಮೆಯಾಯಿತು. ಆಕೆಗೂ ಋಷಿಪಂಚಮಿಯ ವಯಸ್ಸು, ಮನಸ್ಸು ಎರಂಬಿರಿ ಆಗತೊಡಗಿತ್ತು. ಸಂಸ್ಕೃತಿಯ ಯಾವ ಸೋಂಕೂ ಇಲ್ಲದ, ಕೆಟ್ಟು ಬದುಕಿದವರ ಮನೆಯ ಹೆಣ್ಣು ಹುಟ್ಟಿದಂದಿನಿಂದಲೂ ಬುದ್ಧಿಯು ಅಸಾಧ್ಯ ಮಂದ, ಮೆರೆಯಲು ಗಂಡನ ಮನೆಯಲ್ಲಿ ಅವಕಾಶವು ದೊರೆತಾಗ, ಅರ್ಧರಾತ್ರಿಯಲ್ಲಿ ಅಂಗಳದಲ್ಲಿ ಕೊಡೆ ಹಿಡಿಸಲು ತೊಡಗಿದಳು. ಮನೆಗೆ ಬಂದ ಗಂಡನ ಸ್ನೇಹಿತರು, ಈಕೆಯ ನಡೆ ನುಡಿಗಳನ್ನು ಕಂಡು ತಡೆಯಲಾರದೆ ನಕ್ಕರೆ, ನಾನು ಆಡಿದ್ದನ್ನು ಕೇಳಿ, ಮಾಡಿದ್ದನ್ನು ನೋಡಿ, ಮೆಹನತ್ತಿನ ಮೆಚ್ಚಿಗೆಯನ್ನು ನಗೆಯ ಮೂಲಕ ಸೂಚಿಸುತ್ತಿದ್ದಾರೆ ಎಂದಂದುಕೊಳ್ಳುವ, ಮಂಕುಬುಡ್ಡಿ ಆಕೆ. ಆದರೂ ಗಂಡನ ಅಧಿಕಾರದ ದೆಸೆಯಿಂದ ಇದೆಲ್ಲವೂ ಮರೆಮಾಚಿತ್ತು. ಗಂಡನು ರಿಟೈರ್ ಆಗುವ ವೇಳೆಗೆ ಹಿರಿಯ ಮಗನಿಗೆ ಮದುವೆಯಾಗಿತ್ತು. ಓದಿದ ಸೊಸೆ ಮನೆಗೆ ಬಂದಳು. ಮನೆಯಾಕೆಯ ಮೊಂಡುತನದ ಮದವೆಲ್ಲಾ ಸೊಸೆಯ ಮೇಲೆ ಎರಗಿತು. ಮುಖವನ್ನು ಸಿಂಡರಿಸಿಕೊಳ್ಳದೆ ಸೊಸೆಯೊಡನೆ ಮಾತಾಡುತ್ತಿರಲಿಲ್ಲ. ಪಾತ್ರೆ ತೊಳೆಯುವ ಕೂಲಿ ಹೆಣ್ಣಿಗೆ ಕೂಡ ಹೆಚ್ಚು ಮರ್ಯಾದೆ ಸಿಗುತ್ತಿತ್ತು ; ಆದರೆ ಸೊಸೆಗೆ ಸಿಗುತ್ತಿರಲಿಲ್ಲ. ಕೆಲಕಾಲ ಸೊಸೆಯು ಈ ಗೋಳನ್ನು ಅನುಭವಿಸಿದಳು. ನಂತರ 'ನನಗ್ಯಾಕೆ ಈ ಪೀಡೆ?” ಎಂದನಿಸಿತು. ಇದ್ದ ಸಂಗತಿಯನ್ನು ಗಂಡನಿಗೆ ಹೇಳಿದಳು. ಅಮ್ಮನಿಗೆ ಅವನು ಹಲವಾರು ತೆರನ ಜಾಣತನದ ಸಲಹೆಗಳನ್ನಿತ್ತ. ಮೊಂಡುತನದ ಹೆಣ್ಣಿಗೆ ಇದನ್ನು ತಿಳಿಯಲು ಸಾಧ್ಯವೇ ? ತಿಳಿದುಕೊಂಡಮೇಲಲ್ಲವೇ ನಡತೆಯನ್ನು ಮುಂದೆ ತಿದ್ದಿಕೊಳ್ಳಲು ಸಾಧ್ಯ. ಎರಡೂ ಇಲ್ಲ, ಮಗನಿಗೂ ಬೇಸರ ಬಂತು. ಬೇರೆ ಸಂಸಾರವನ್ನು ಹೂಡುವುದು ಲೇಸು ಎಂದು ಮಗ ಸೊಸೆ ನಿರ್ಧರಿಸಿದರು. ಭಟ್ಟರ ಬಳಿಗೆ ಮಗ ಒಂದು ಸಂಜೆ ಬಂದ. 'ಅಪ್ಪಾ ! ಅಮ್ಮನೊಂದಿಗೆ ಒಗ್ಗಿಕೊಂಡುಹೋಗಲು ನಾನೂ ಮತ್ತು ನನ್ನ ಹೆಂಡತಿಯೂ ಶತಪ್ರಯತ್ನ ಮಾಡಿದೆವು, ಸಾರ್ಥಕವಾಗಲಿಲ್ಲ. ಈಚೀಚೆಗನಕ ಅಮ್ಮನ ಹಲ್ಕ ನಡವಳಿಕೆಯು ಮಿತಿಮೀರುತ್ತಿದೆ, ಹಿರಿಯರೆದುರಿಗೆ ದನಿ ಎತ್ತಬಾರದು ಎಂದು ನಾವಿಬ್ಬರೂ ಈ ತನಕ ಎಲ್ಲವನ್ನೂ ಸಹಿಸಿಕೊಂಡೆವು. ಈ ಜನ್ಮದಲ್ಲಿ ಅಮ್ಮನಿಗೆ ಬುದ್ಧಿ ಬರುವುದಿಲ್ಲ ಎಂಬುದು ನಿಮಗೂ ತಿಳಿದಿದೆ.<noinclude></noinclude> taxqibzz5rjn0zk6cx7hsih7mvqefq0 ಪುಟ:ಮನಮಂಥನ.pdf/೧೧೪ 104 62561 313965 131563 2026-04-30T17:16:14Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313965 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ F% ಆದುದರಿಂದ ಬೇರೆ ಸಂಸಾರವನ್ನು ನಾವು ಹೂಡಬೇಕು ಎಂದುಕೊಂಡಿದ್ದೇವೆ. ಇದರಿಂದ ನಿಮ್ಮ ಮನಸ್ಸಿಗೆ ಬೇಜಾರಾಗಬಹುದು. ನಿಮ್ಮನ್ನು ಒಂದು ಮಾತು ಕೇಳಿ, ನೀವು ಹೂ ಅಂದರೆ ಮುಂದಿನ ಏರ್ಪಾಡು ಮಾಡುತ್ತೇವೆ. ಒಳ್ಳೆಯ ಮನಸ್ಸಿನಿಂದ ಆಶೀರ್ವಾದ ಮಾಡಿ ಕಳಿಸಿಕೊಟ್ಟರೆ ಹೋಗಬಯಸುತ್ತೇವೆ' ಎಂದು ಹೇಳಿ ಕಾಲು ಮುಟ್ಟಿ ನಮಸ್ಕಾರವನ್ನು ಮಾಡಿದ. 'ನೀವು ಸುಖವಾಗಿ ಬಾಳುವುದು ನನ್ನ ಹಂಬಲ. ಹಿತವಾಗಿ ಬಾಳಲು ನಿಮಗೊಂದು ಮನೆಯನ್ನು ಕೊಡಲು ನನಗೆ ಸಾಧ್ಯವಾಗಿಲ್ಲ. ಹೊಟ್ಟೆಗಿಲ್ಲದ ದೇವರು, ಪೂಜಾರಿಗೆ ಏನು ವರ ಕೊಟ್ಟಾನು ? ನನಗೆ ಹಿತವೀವ ಮನೆಯಿಲ್ಲದಾಗ, ನಿಮಗೆ ಅದನ್ನು ನೀಡಲು ಹೇಗೆ ಸಾಧ್ಯ ! ಆದ್ದರಿಂದ ಯಾವ ಅಳುಕನ್ನೂ ಪಡದೆ, ನಿಮ್ಮ ಪಾಡಿಗೆ ನೀವು ಹೋಗಿ, ಸುಖವಾಗಿ ಬಾಳಿ, ದೇವರು ಕೊಟ್ಟ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ, ಈ ಸಲಹೆಯನ್ನು ನಾನೇ ಮೊದಲು ಮೊದಲಲ್ಲೇ ಮಾಡಬೇಕಾಗಿತ್ತು, ತಪ್ಪಿದೆ, ಹೋಗಿ ಬನ್ನಿ, ಮನೆಯಲ್ಲಿರುವ ಸಾಮಾನುಗಳಲ್ಲಿ ಯಾವುದು ನಿಮಗೆ ಬೇಕೆನಿಸುತ್ತೋ ಅವನ್ನು ನಿಸ್ಸಂಕೋಚವಾಗಿ ತೆಗೆದುಕೊಂಡು ಹೋಗಿ' ಎಂದು ಭಟ್ಟರು ಸಾಧ್ಯವಾದಷ್ಟು ನಿರ್ವಿಕಾರದ ದನಿಯಲ್ಲಿ ಹೇಳಿದರು. ಒಂದು ಮಧ್ಯಾಹ್ನ ಮನೆಯ ಮುಂದೆ ಲಾರಿ ಬಂದು ನಿಂತಿತು. ತಮ್ಮ ಟ್ರಂಕು ಪೆಟ್ಟಿಗೆಗಳನ್ನು, ಮತ್ತಿತರ ಸಾಮಾನುಗಳನ್ನೂ ಮಗ ಸೊಸೆಯರು ತೆಗೆದಿಟ್ಟರು. ಕೂಲಿಯವರು ಲಾರಿಗೆ ಏರಿಸಿದರು. ಲಾರಿಯೂ ಹೊರಟಿತು. ಅದರ ಹಿಂದೆಯೇ ಕಾರಿನಲ್ಲಿ ಮಗ ಸೊಸೆಯರು ಹೊರಟರು. ಅವರು ಅತ್ತ ಹೋದ ಮೇಲೆ, ಮನೆಯಾಕೆಯು ದೊಡ್ಡ ಈ ಮನೆಯ ಅನುಕೂಲಗಳೂ ಬಾಡಿಗೆ ಮನೆಯಲ್ಲಿ ಎಲ್ಲಿ ದೊರಕುತ್ತೆ ? ತುದಿಗಾಲಿನ ಮೇಲೆ ನಿಂತಿದ್ದಳು, ಮಿಟಿಕಲಾಡಿ, ಬೇರೆ ಸಂಸಾರ ಹೂಡುಕ್ಕೆ, ನನ್ನ ಮಂಕು ಮಗನೋ ಅವಳು ಹೇಳಿದ ಹಾಗೆ ಕುಣೀತಾನೇ. ಅಲ್ಲಿ ಹೋಗಿ ಒದ್ದಾಡಲಿ, ಅಲ್ಲಿ ನರಳಿ ಅನುಭವಿಸಲಿ' ಎಂದು ಲೊಟಕಿದಳು. ತಮ್ಮದು ಎಂದುಕೊಂಡಿದ್ದ ಮನೆಯನ್ನು ನಿರ್ವಾಹವಿಲ್ಲದೆ ಬಿಟ್ಟು ಹೋಗುತ್ತಿರುವ ಮಗ ಸೊಸೆಯರು, ಎಲ್ಲಾದರೂ ಸುಖವಾಗಿರಲಿ ಎಂದನ್ನುವ ಔದಾರ್ಯ ಮನೆಯಾಕೆಗೆ ಬರಲಿಲ್ಲ. ಒದ್ದಾಡಲಿ, ನರಳಲಿ ಎಂದೇ ಅಂದಳು. ಹೀಗೆ ಲೊಟಕಿದಾಗ ಮನೆಯಾಕೆಯನ್ನು ಒದ್ದುಬಿಡಲೇ ಎನ್ನುವಷ್ಟು ಕೋಪ ಭಟ್ಟರಲ್ಲಿ ಉಕ್ಕಿತು. ಒದ್ದರೆ ದೊರಕುವ ಪ್ರತಿಫಲವೇನು ? ಒದ್ದ ಕಾಲಿಗೆ ನೋವು. ಇನ್ನು ಯಾವ ಪರಿಣಾಮವೂ ಸಾಧ್ಯವಿಲ್ಲ. ಕೊಠಡಿಗೆ ಹಿಂತಿರುಗಿ<noinclude></noinclude> i8p059a9xgyc5u82nkur1nlnxnrd5qt ಪುಟ:ಮನಮಂಥನ.pdf/೧೧೫ 104 62562 313966 131564 2026-04-30T17:16:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313966 proofread-page text/x-wiki <noinclude><pagequality level="1" user="Shreesha Sharma" /></noinclude>F ಮನಮಂಥನ ಬಾಗಿಲು ಜಡಿದು ಕುಳಿತರು. ಸಂಸಾರದ ಅನುಭವವು ಸಾಕಷ್ಟು ಇತ್ತು. ವಯಸ್ಸ ಆಗಿ ಬುದ್ಧಿಯೂ ಅಲ್ಪಸ್ವಲ್ಪ ಬಂದಿತ್ತು. ಇವೆಲ್ಲವೂ ಸಾಮಾನ್ಯ ಘಟನೆಗಳು. ಎಷ್ಟೋ ಮನೆಗಳಲ್ಲಿ ಪರಿಸ್ಥಿತಿಯು ಇನ್ನೂ ಕುಲಗೆಟ್ಟು ಹೋಗಿರುತ್ತದೆ. ಅದಕ್ಕಿಂತ ಇದೇ ಮೇಲು ಎನ್ನುವುದೂ ತಿಳಿದಿತ್ತು. ಆದರೂ ಏಕೋ ಏನೋ ಯಾವುದೋ ಒಂದು ಗಂಟಲಿನಲ್ಲಿ ಸಿಕ್ಕಿಕೊಂಡು ಒತ್ತತೊಡಗಿತು. ಕಣ್ಣುಗಳು ಮಂಜಾದುವು. ಇದ್ದೊಬ್ಬ ಮಗನಿಗೆ ಆಸರೆ ಕೊಡಲು ಮನೆಯಿಲ್ಲವಾಯಿತೇ ಎಂದು ಕೊರಗಿದರು ಮುದುಕ ಭಟ್ಟರು. ಕೆಲಸದ ಸಲುವಾದ ಆತಂಕವು ಭಟ್ಟರನ್ನು ಮೊದಲೇ ಮುತ್ತಿತ್ತು. ಆಸೆ, ಅವಮಾನದ ಭಯ, ಸ್ವಾಭಿಮಾನಕ್ಕೆ ಧಕ್ಕೆ, ಇವೆಲ್ಲವೂ ಅವರ ಮನಸ್ಸನ್ನು ಜಗ್ಗಾಡುತ್ತಿದ್ದುವು. ಸಂಸಾರದಲ್ಲಿ ಈ ತೆರನ ಆಘಾತವಾದಾಗ ಆತಂಕವು ತಳಮಳದ ಹಂತಕ್ಕೇರಿತು. ಮುಪ್ಪಿನ ವಯಸ್ಸಾದುದರಿಂದ ಮೆದುಳಿನ ಚಟುವಟಿಕೆಗಳೂ ಮಂದವಾಗಹತ್ತಿದ್ದುವು. ಅಂದರೆ ವಿವೇಚನಾ ಶಕ್ತಿಯೂ ದುರ್ಬಲಗೊಂಡಿತ್ತು. ಆದುದರಿಂದ ಯೋಚಿಸಿ ತಳಮಳವನ್ನು ತಡೆಗಟ್ಟಲು ಸಾಧ್ಯವಿರಲಿಲ್ಲ. ಹೀಗಾಗಿ ಆಡಲೂ ಆರ, ಅನುಭವಿಸಲೂ ಆರ, ಸರಿಪಡಿಸಲು ವಿಚಾರಶಕ್ತಿಯೂ ಕ್ಷಯಿಸುತ್ತಿತ್ತು. ಆ ವಯಸ್ಸಿಗೆ ಸ್ವಲ್ಪಹೆಚ್ಚಾದ ಬ್ಲಡ್‌ಪ್ರೆಷರ್ ಇತ್ತು. ಮನಸ್ಸಿನ ತಳಮಳದಿಂದ ಅದೂ ಹೆಚ್ಚಿತು. ಮೆಲ್ಲ ಮೆಲ್ಲಗೆ Senile cerebral degeneration ಪ್ರಾರಂಭವಾಯಿತು. ಫಲಿತಾಂಶ : ಕೆಲವು ತಿಂಗಳುಗಳಲ್ಲಿ ಅವರ ವರ್ತನೆಯು ವಿಚಿತ್ರವಾಗತೊಡಗಿತು. ಅಸಂಬದ್ಧವಾಗಿ ಮಾತನಾಡುವುದು, ವಿನಾಕಾರಣ ರೇಗುವುದು, ಸುಮ್ಮಸುಮ್ಮನೆ ನಗುವುದು, ಇತ್ಯಾದಿಗಳಿಗೆ ಶುರುವಾಯಿತು. ಕಡೆಗೊಮ್ಮೆ ಕಾಫಿ ತಂದು ಕೊಟ್ಟ ಹೆಂಡತಿಯನ್ನು ಹೊಡೆಯಹೋದರು. ದೂರದ ನೆಂಟನು ಬಂದಾಗ ಅವನನ್ನು ಬಡಿಯ ಹೋದರು. ಕಡೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸದೆ ಗತ್ಯಂತರವಿಲ್ಲದ ಹಾಗಾಯಿತು. ಅಲ್ಲಿ ಕೆಲವು ವಾರಗಳಿದ್ದರು. ದಯಾಮಯ ದೇವರು ಆಮೇಲೆ ಅವರ ಕಣ್ಣು ಮುಚ್ಚಿಸಿದ. ಅರವತ್ತರ ಸುಮಾರಿನ ಮುಪ್ಪ ಅಡರಿದಾಗ, ಬಾಳಿನಿಂದ ಪಡೆದ ಅನುಭವವು ಸಾಕಷ್ಟು ಇರುತ್ತದೆ. ಇದರ ಫಲವಾಗಿ ಯುವಕರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸಗಳನ್ನು ಮಾಡಬಲ್ಲ, ಯುವಕರ ದೇಹದಾರ್ಡ್ಯವಿರದಿದ್ದರೂನೂ, ಈ ಕಾರಣದಿಂದ ಅವ ಕಾರ್ಯಕ್ಷೇತ್ರದಿಂದ ನಿಷ್ಕಮಿಸಲು ಬಡ ಪೆಟ್ಟಗೆ ಒಪ್ಪುವುದಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳುವ ಪ್ರವೃತ್ತಿಯು<noinclude></noinclude> ld6vs8mr64odxa2liq78ytzyhov3asq ಪುಟ:ಮನಮಂಥನ.pdf/೧೧೬ 104 62563 313967 131565 2026-04-30T17:16:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313967 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ F2 ಅತಿಯಾಗುತ್ತದೆ. ಇನ್ನೂ ಹೆಚ್ಚಾಗಿ ಸಂಪಾದಿಸಿ ಶೇಖರಿಸಬೇಕು ಎನ್ನುವ ಯುವಕ ಕೆಚ್ಚು ಇರುವುದಿಲ್ಲ. ಅದರ ಬದಲು ಇದ್ದುದನ್ನು ಭದ್ರಮಾಡಬೇಕು. ಸುಭದ್ರವಾದ ವಿಧಾನಗಳಿಂದ ಇದ್ದುದನ್ನು ಬೆಳೆಸುವುದಾದರೆ ಆಗಲಿ ಎನ್ನುವ ಹುಚ್ಚು ಹೆಚ್ಚಾಗುತ್ತದೆ. ಆದಕಾರಣ ಕೆಲಸದಲ್ಲಿ ಮಗ್ನನಾಗಲು ಪ್ರಯತ್ನಿಸುತ್ತಾನೆ. ಬಹುಪಾಲು ಆ ಯತ್ನದಲ್ಲಿ ಜಯಗಳಿಸುತ್ತಾನೆ. ಒಂದೆರಡು ವರ್ಷಗಳು ಕಳೆಯುವುದರೊಳಗೆ, ಹೆಚ್ಚುಹೆಚ್ಚಾಗಿ ಪೆಚ್ಚು ಪೆಚ್ಚು ತಪ್ಪುಗಳನ್ನು ಮಾಡುತ್ತಿರುವುದನ್ನು ಗಮನಿಸುತ್ತಾನೆ. ಇತರರಿಗೆ ಎಲ್ಲಿ ಇದು ಗೊತ್ತಾಗುವುದೋ ಎಂಬ ಆತಂಕವು ಕೊರೆಯಲಾರಂಭಿಸುತ್ತದೆ. ಇಂತಹ ಸ್ಥಿತಿಯಲ್ಲಿರುವ ಮುದುಕನಿಗೆ ಸಂಸಾರದಲ್ಲಿ ಆಘಾತವಾದರೂ ಆಯಿತು; ಸಮಾಜದಲ್ಲಿ ಮಾನ ಹೋಗುವ ಸಂದರ್ಭಗಳು ಒದಗಿದರೂ ಆಯಿತು ; ಅಥವಾ ತಾನು ಶೇಖರಿಸಿದ್ದುದು, ಷೇರುಪೇಟೆಯಲ್ಲಿ ಕರಗಿಹೋದರೂ ಆಯಿತು; ಆಗ ಆತಂಕವು ಉಲ್ಬಣಗೊಂಡು ಧೃತಿಗೆಡುತ್ತಾನೆ. ಇತರ ವಿಧದ ಮಾನಸಿಕ ಬೇನೆಗಳು ಆತಂಕದ ಬೆನ್ನು ಹತ್ತಿ ಮನಸ್ಸನ್ನು ಹರಿದಿಡುತ್ತವೆ. ಅರುಳೂ ಮರುಳು, ಹುಚ್ಚು ಬೆಪ್ಪು ಶಿವಲೀಲೆಗಳಾಗುವುದು ಈ ರೀತಿಯಲ್ಲಿ. ಮುಪ್ಪಿನಲ್ಲಿ ತೀವ್ರಾತಂಕವು ಉಂಟಾಗುವುದು ವಿರಳವೇನಲ್ಲ. ತಾನು ಬಯಸಿದಂತೆ ತನ್ನ ಮಕ್ಕಳು ಮರಿಗಳೂ ಬಾಳಬೇಕು ಎಂದು ಎಲ್ಲರೂ ಆಸೆಪಡುವುದು ಸ್ವಾಭಾವಿಕ. ಬಯಸಿದಂತೆ ಬಾಳುವುದು ಸುಲಭ ಸಾಧ್ಯವಿದ್ದರೆ, ಭೂಲೋಕ ಎಂದು ಏಕೆ ಕರೆಯುತ್ತಿದ್ದರು ; ಸ್ವರ್ಗ ಎಂದೇ ಅನ್ನುತ್ತಿದ್ದರು. ಕೇಳಿದುದನ್ನು ನೀಡುವ ಕಲ್ಪವೃಕ್ಷವು ಅಲ್ಲಿ ತಾನೆ ಇದೆ ಎಂದು ಪುರಾಣಗಳು ಹೇಳುವುದು ! ಅಂದರೆ ಬಹಳಷ್ಟು ಮಂದಿ ಮುದುಕರು ಆತಂಕಕ್ಕೆ ಬಲಿಯಾಗಲೇ ಬೇಕು. ಮೊದಮೊದಲ ಹಂತದಲ್ಲೇ ಅಂತಹವರು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತರಾದರೆ, ಯಾವುದು ಆತಂಕಕ್ಕೆ ಒಳಗಾಗಿರುವುದು ಎಂಬುದರ ವಿಶ್ಲೇಷಣೆಯನ್ನು ಮಾಡತೊಡಗಿದರೆ, ಆತಂಕವು ಕಡಿಮೆಯಾಗುತ್ತದೆ. ನೆಮ್ಮದಿಯೂ ಉಂಟಾಗುತ್ತದೆ. ಮುಪ್ಪಿನ ಆತಂಕಗಳಿಗೆ ಆಧ್ಯಾತ್ಮಿಕ ಅರಿವಿನ ಪ್ರಯತ್ನವು ಅತ್ಯುತ್ತಮ ಮಾನಸಿಕ ಚಿಕಿತ್ಸೆ. ಇಂತಹ ಆಧ್ಯಾತ್ಮಿಕ ಅರಿವು ಪೂರ್ಣ ಜ್ಞಾನಾರ್ಜನೆಯಿಂದ, ಕುಶಲಮತಿಗಳಲ್ಲಿ, ವಿಚಾರಪರರಲ್ಲಿ ಸಾಧ್ಯ. ಯಾವ ಸಮಾಜದಲ್ಲಿಯಾಗಲೀ ವಿಚಾರಪರರು ಅಲ್ಪಸಂಖ್ಯಾತರು. ಉಳಿದ ಬಹುಸಂಖ್ಯಾತರಿಗೆ ಪೂರ್ಣ ನಂಬುಗೆ ಮತ್ತು ಭಕ್ತಿ ಇವುಗಳೇ ಉತ್ತಮ ಮಾರ್ಗವಾಗಬಹುದು. ಆತ್ಮಕ್ಕಿಂತ ಅಧಿಯಾದ, ಆಧ್ಯಾತ್ಮಿಕದ ಕೂಟಸ್ಥವಾದ ಯಾವುದಾದರೂ ದೇವರಲ್ಲಿ ಸಂಪೂರ್ಣ ಶರಣಾಗತನಾದರೆ, ಆತಂಕದಿಂದ ವಿಮುಕ್ತನಾಗಬಹುದು. ದೇವರ ಮೇಲೆ ಹೊಣೆ<noinclude></noinclude> ca2jwrw5lrspr6m0kuyrpke9p72xt52 ಪುಟ:ಮನಮಂಥನ.pdf/೧೧೭ 104 62564 313968 131566 2026-04-30T17:16:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313968 proofread-page text/x-wiki <noinclude><pagequality level="1" user="Shreesha Sharma" /></noinclude>FO ಮನಮಂಥನ ಹಾಕಿದರೆ ದೇವರು ಆತಂಕವನ್ನು ಪಡಬೇಕು; ವ್ಯಕ್ತಿಯ ಹೊಣೆಯೇನೂ ಉಳಿದಿರುವುದಿಲ್ಲ. ಆಗ, ಆತಂಕದ ಸೋಂಕೂ ಇರಲು ಸಾಧ್ಯವಿಲ್ಲ, ಅಂತಹವರಲ್ಲಿ. ಅಥವಾ, ಇತರ ವಿಚಾರಪರರು ಮೌಡ್ಯವೆಂದು ಹೀಯಾಳಿಸುವ, ಮೂಢನಂಬಿಕೆ ಎಂದು ಅವಹೇಳನ ಮಾಡುವ, ವ್ರತ, ಪೂಜೆ, ಇತ್ಯಾದಿ ಕರ್ಮಗಳಲ್ಲಿ ಮಗ್ನರಾದರೂ, ಆತಂಕವು ಕಡಿಮೆಯಾಗುತ್ತದೆ. ಮುಪ್ಪಿನಲ್ಲಿ ಭ್ರಮನಿರಸನವು ಆಗುತ್ತದೆ. ಒಬ್ಬಂಟಿಯಾದೆವು ಎನ್ನುವ ಗಂಭೀರ ಭಾವನೆಯು ಉಂಟಾಗುತ್ತದೆ. ಶಿಥಿಲವಾಗುತ್ತಿರುವ ದೇಹವು ಕಾಡಲಾರಂಭಿಸುತ್ತದೆ, ಹಲವಾರು ವಿಧಾನಗಳಲ್ಲಿ; ನಾನಾ ರೋಗದ ರೂಪದಲ್ಲಿ. ಆಗ ಆಧ್ಯಾತ್ಮಿಕ ಅಭ್ಯಾಸವು, ಸಂಭವಿಸಿದುದನ್ನೆಲ್ಲ ಸಮಾಧಾನದಿಂದ ಅನುಭವಿಸುವಂತೆ ಭದ್ರವಾದ ಊರೆಗೋಲಾಗುತ್ತದೆ. ಆತಂಕಕ್ಕಾಗಲೀ, ಭವಿಷ್ಯ ಭಯಕ್ಕಾಗಲೀ ಅಂತಹವರು ಬಲಿಯಾಗುವುದಿಲ್ಲ. ಹೀಗಾದರೆ ಮತ್ತೊಂದು ಅನಿರೀಕ್ಷಿತ ಫಲವೂ ದೊರಕುತ್ತದೆ. ಬಾಳಿಗೊಂದು ಅರ್ಥವನ್ನೂ ನೀಡುತ್ತದೆ. ಸ್ಪರ್ಧಾ ಜೀವನದಿಂದ ದೂರವಾದಾಗ, ಆ ಕಾರಣದಿಂದಲೇ ಎಂದರೂ ತಪ್ಪಲ್ಲ, ಸಮಾಜದ ಬಹುಮಂದಿಯಿಂದ ವಿಶ್ವಾಸವೂ ಗೌರವವೂ ದೊರಕುತ್ತದೆ. ಸಂಪಾದನೆ ಇರದಿದ್ದರೂ ಮನೆಯ ಕಿರಿಯರಿಂದ ಆದರವೂ ಮರ್ಯಾದೆಯೂ ಲಭಿಸುತ್ತದೆ. ಎಲ್ಲರಿಗೂ ಆಪ್ಯಾಯಮಾನವಾದ ಮನ್ನಣೆಯೂ ಸುತ್ತಮುತ್ತಲಿನ ಜನರಿಂದ ಸಿಗುತ್ತದೆ. ಬಾಳು ನಿರರ್ಥಕವಾಯಿತು ಎನ್ನುವ ಮುಪ್ಪಿಗರ ಮನಸ್ಸಿನ ಬೇಸರವು ಮಾಯವಾಗಿ, ಬಾಳು ಸಾರ್ಥಕವಾಯಿತು; ಬಂದು ಕೇಳಿದವರಿಗೆ ಅನುಭವದಿಂದ ಕಲಿತುದುದನ್ನು ಸರಳವಾಗಿ ಕಲಿಸುವುದು; ಆ ಮೂಲಕ ಕಿರಿಯರ ಬಾಳನ್ನು ಹಸನಾಗಿಸುವುದು ಬಾಳಿಗೆ ಅರ್ಥ ಮೂಡಿಸುವ ಹಿರಿಯ ಕೆಲಸ ಎನಿಸುತ್ತದೆ. ಮುಪ್ಪು ಎಂದಾಗ ಜಾತಕದ ರೀತಿಯಾಗಿ ಲೆಕ್ಕಮಾಡಿದ ಅರವತ್ತು ವರ್ಷ ವಯಸ್ಸು ಎಂದೇನೂ ಅಲ್ಲ, ಉಷ್ಣವಲಯದಲ್ಲಿ ಸರಾಸರಿ ಅರವತ್ತಕ್ಕೆ ಹಾಗಾಗುತ್ತದೆ. ಆದರೆ ಎಷ್ಟೋ ಜನರು ಪಂಚಾಂಗದ ಪ್ರಕಾರ ನಲವತ್ತೇ ವಯಸ್ಸಾಗಿದ್ದರೂ ಮುಪ್ಪಿಗರಂತೆ ಅರುಳು ಮರುಳು ಆಗಿರುತ್ತಾರೆ. ತದ್ವಿರುದ್ಧ ಕೆಲವು ಜನ ಎಪ್ಪತ್ತು, ಎಂಭತ್ತು ವಯಸ್ಸಾಗಿದ್ದರೂ, ನಲವತ್ತರ ಮಾನಸಿಕ ಚಾಕಚಕ್ಯತೆಯನ್ನು ಉಳಿಸಿಕೊಂಡಿರುತ್ತಾರೆ. ದೇಹವು ಅನುಸರಿಸುವ ಕಾಲಮಾನಕ್ಕೂ, ಮನಸ್ಸು ನಡೆದುಕೊಳ್ಳುವ ಕಾಲಗತಿಗೂ, ಯಾವ ನೇರ ಸಂಬಂಧವೂ ಇರುವುದಿಲ್ಲ. ಇರಬೇಕಾಗಿಯೂ ಇಲ್ಲ. ಮೂವತ್ತರ ಯುವಕ ಶೃಂಗಾರ ಶತಕವನ್ನು ದೂರ ಎಸೆದು, ವೈರಾಗ್ಯ ಶತಕವನ್ನು ಜಪಿಸತೊಡಗಬಹುದು. ಎಪ್ಪತ್ತರ ಮುದುಕ ಬಿಳಿ<noinclude></noinclude> bmcoykur1rm9f2w9zswsx9n7gmbcjfq ಪುಟ:ಮನಮಂಥನ.pdf/೧೧೮ 104 62565 313969 131567 2026-04-30T17:17:02Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313969 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ FE ಕೂದಲಿಗೆ ಕರೀ ಬಣ್ಣವನ್ನು ಹಚ್ಚಿಕೊಂಡು, ಯುವಕನಂತೆ ಶೃಂಗಾರ ಮಾಡಿಕೊಂಡು, ಮದನಮಸ್ತಿ ಲೇಹವನ್ನು ತಿನ್ನುತ್ತಾ ವಾಲಾಡಬಹುದು. ಮುಪ್ಪಿಗರಿಗೆ ಆತಂಕವು ಸ್ವಾಭಾವಿಕವಾದುದು; ಅರುಳು ಮರುಳು ಸಹಜವಾದುದು ಎಂದಾಗ, ಪಂಚಾಂಗದ ವಯಸ್ಸಿನ ಲೆಕ್ಕದಿಂದಲ್ಲ. ವೈಯಕ್ತಿಕವಾದ ದೇಹದ ವಯಸ್ಸು ; ಹಾಗೂ ಮಾನಸಿಕ ವಯಸ್ಸು ಇವನ್ನು ಗಮನಿಸಬೇಕು. ಮುದುಕಿಯರನ್ನು ಆತಂಕವು ಕಾಡುವಾಗ, ವಿಚಿತ್ರ ನಡತೆಗಳು ಕಾಣಬರುತ್ತವೆ. ಸಾಕಷ್ಟು ಬೇಸರ, ಮತ್ತು ದುಃಖವನ್ನು ಸಂಸಾರದಲ್ಲಿ ಇತರರಿಗೆ ಉಂಟು ಮಾಡುತ್ತದೆ. 'ನಮಸ್ಕಾರ ಮಾಡೇ, ಡಾಕ್ಟರಿಗೆ' ಎಂದಳು ಹಿರಿಯ ಮುತ್ತೈದೆ. ಧ್ವನಿಯು ಮೆದುವಾಗಿದ್ದರೂ ಸಿಡುಕಿನ ಛಾಯೆಯಿತ್ತು. ಇಪ್ಪತ್ತಮೂರು ಇಪ್ಪತ್ತನಾಲ್ಕರ ಪದವೀಧರೆ ಹೆಣ್ಣು ತಲೆ ತಗ್ಗಿಸಿಕೊಂಡು ಡಾಕ್ಟರ ಪಾದಗಳತ್ತ ಕೈ ಚಾಚಿ ನಮಸ್ಕರಿಸಿದಳು. 'ನನ್ನ ಸೊಸೆ, ಡಾಕ್ಟರೇ ! ಯೆಂಟನ ಹೆಂಡತಿ' ಎಂದು ಡಾಕ್ಟರಿಗೆ ಪರಿಚಯವನ್ನು ಮಾಡಿಸಿದಳು. ಮುತ್ತೈದೆ. 'ಹೌದೇನೇ, ತಾಯಿ, ನಮ್ಮ ಮನೆಗೆ ಭಾಗ್ಯಲಕ್ಷ್ಮಿಯಾಗಿ ಬಂದೆಯಮ್ಮ ತುಂಬಾ ಸಂತೋಷವಾಯಿತಮ್ಮ ನಿನ್ನ ನೋಡಿ; ಮುತ್ತೈದೆ ಸಾವಿತ್ರಿಯಾಗಿ, ಒಂದೆರಡು ಮಕ್ಕಳ ತಾಯಾಗಿ ಬಹುಕಾಲ ಹಿತವಾಗಿ ಬಾಳಮ್ಮ' ಎಂದು ಡಾಕ್ಟರು ಆದರದಿಂದ ಆಶೀರ್ವದಿಸಿದರು. ಸೊಸೆಯ ಮುಖದಲ್ಲಿ ಸಂತಸದ ಬೆಳದಿಂಗಳು ಹರಡಿತು. ಅತ್ತೆಗೂ ಇದು ಕಾಣಿಸಿತು. *ಯಾರು ಯಾರೋ ಹೇಳಿದರು ಅಂತ ಈ ಹೆಣ್ಣನ್ನು ತಂದುಕೊಂಡೆ, ಡಾಕ್ಟರೇ ! ಆದರೆ ಈಗ ಅನುಮಾನ ಬರುತ್ತಾ ಇದೆ. ನಮ್ಮ ಯೆಂಟುವಿಗೆ ಅನ್ಯಾಯ ಮಾಡಿದೆನೇನೋ ಅಂತ. ಇವಳ ಹೆಗ್ಗತ್ತಿನಮೇಲೆ ಬಿಳಿ ಮಚ್ಚೆ ಇದ್ದ ಹಾಗಿದೆ ; ಸ್ವಲ್ಪ ಪರೀಕ್ಷೆಮಾಡಿ ನೋಡಿ,' ಎಂದಳು ಅತ್ತೆಮ್ಮ 'ಚೆನ್ನಾಗಿ ಪರೀಕ್ಷೆ ಮಾಡಿನೋಡಿ, ಡಾಕ್ಟರೇ, ಈ ಮನೆಗೆ ಕಾಲಿಟ್ಟ ಮೂರು ತಿಂಗಳುಗಳಿಂದ ಇದೇ ಮಾತನ್ನು ಅತ್ತೆಮ್ಮ, ಕಂಡವರೆದುರಿಗೆಲ್ಲಾ ದಿನಕ್ಕೆ ಎಂಟು ಹತ್ತು ಬಾರಿಯಾದರೂ ಲೊಟಕುತ್ತಲೇ ಇದ್ದಾರೆ. ಕಂಡ ಹೆಂಗಸರಿಗೆಲ್ಲಾ ಕತ್ತು ಬಗ್ಗಿಸಿ ತೋರಿಸಿ, ತೋರಿಸಿ, ನನಗೂ ತಲೆ ಚಿಟ್ಟು ಹಿಡಿದು ಹೋಗಿದೆ. ನೀವು ನೋಡಿ ಹೇಳಿದ ಮೇಲಾದರೂ ತೆಪ್ಪಗಿರುತ್ತಾರೇನೋ ಎಂಬ ಆಸೆ. ಮದುವೆಗೆ ಮುಂಚೆಯೇ ಬೇಕಾದ ಪರೀಕ್ಷೆಗಳನ್ನೆಲ್ಲಾ ಮಾಡಿಸಿ, ಮಾಡಿಕೋಬಾರದಾಗಿತ್ತೆ? ಈಗ ಯಾಕೆ ಹೀಗೆ ಮುಕ್ಕಬೇಕು, ನನ್ನ' ಎಂದು ಸೊಸೆಯೂ ಸಿಡುಕಿನಿಂದಲೇ ನುಡಿದಳು.<noinclude></noinclude> satfmvj6qvv1stm7zde7cviohv79i6a ಪುಟ:ಮನಮಂಥನ.pdf/೧೧೯ 104 62566 313971 131568 2026-04-30T17:17:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313971 proofread-page text/x-wiki <noinclude><pagequality level="1" user="Shreesha Sharma" /></noinclude>000 ಮನಮಂಥನ ಹೆಗ್ಗತ್ತನ್ನು ಡಾಕ್ಟರು ನೋಡಲೇ ಇಲ್ಲ. ಗಲ್ಲ ಹಿಡಿದು ಸೊಸೆಯ ತಲೆಯನ್ನೆತ್ತಿ, 'ತಾಯಿ! ನಿಮ್ಮತ್ತೆ ಹೀಗೆ ಲೊಟಕುತ್ತಾರೆ ಎಂದು ಕೊರಗಬೇಡ. ಕಳೆದ ಹದಿನೈದು ಹದಿನಾರು ವರ್ಷಗಳಿಂದ ಆಕೆಯು ಬ್ಲಡ್‌ ಪ್ರೆಷರಿನ ಒತ್ತಡದಿಂದ ನರಳುತ್ತಿದ್ದಾರೆ. ಉಪ್ಪು ಇರದೆ ಇರುವ ಕಠಿಣ ಪಥ್ಯವನ್ನು ವರ್ಷಾನುಗಟ್ಟಲೆಯಿಂದ ನಡೆಸುತ್ತಿದ್ದಾರೆ. ಮೊದಲಿನಿಂದಲೂ ಚಟ್ಟಣಿಪುಡಿ ಮತ್ತು ಉಪ್ಪಿನಕಾಯಿ ಎಂದರೆ ಆಕೆಗೆ ಪಂಚಪ್ರಾಣ. ಅಂತಹವರು ಇಂತಹ ಪಥ್ಯವಿರಬೇಕಾದರೆ ಎಷ್ಟು ಬೇಜಾರಾಗುತ್ತೆ. ನೀನೇ ಊಹಿಸಮ್ಮ. ವಯನ್ನೂ ಐವತ್ತೈದಾಯಿತು. ಹೆಂಗಸರ ದೇಹದಲ್ಲಿ ಆಗ ಬದಲಾವಣೆಗಳಾಗುವ ಹಾಗೆಯೇ ಮನಸೂ ಸ್ತಿಮಿತದಲ್ಲಿರುವುದಿಲ್ಲ. ಇವೆಲ್ಲ ಕಾರಣಗಳಿಂದ ಮನಸ್ಸಿನಲ್ಲಿ ಒಂದಲ್ಲ ಒಂದು ಭ್ರಮೆ ಮೂಡುತ್ತದೆ. ನಿಮ್ಮತ್ತೆಗೆ ಈ ಭ್ರಮೆ ಈಗ ಹಿಡಿದಿದೆ. ಕೆಲವು ದಿನಗಳಲ್ಲಿ ಇದು ಮಾಯವಾಗುತ್ತೆ. ಇದನ್ನು ಓದಿದ ಹುಡುಗಿ ನೀನು, ತಿಳಿದುಕೊಂಡರೆ ನಂತರ ಅತ್ತೆಯು ಮಾತಾಡಿದರೆ ಜುಗುಪ್ಪೆಯಾಗುವುದಿಲ್ಲ. ಬದಲು ಕನಿಕರ ಉಂಟಾಗುತ್ತದೆ' ಎಂದು ಕೇಳಿದರು. ನಂತರ ಅತ್ತೆಯ ಕಡೆಗೆ ತಿರುಗಿ 'ಲಕ್ಕವ್ವಾ ! ಹೆಗ್ಗತ್ತಿನ ಮೇಲೆ ಸೊಸೆಗೆ ಬಿಳಿ ಮಚ್ಚೆ ಇದ್ದರೆ ಮಗನಿಗೆ ಕೊಳ್ಳೆ ಹಣ ದೊರಕುತ್ತೆ ಅಂತ ಶಾಸ್ತ್ರಾ ಕೇಳಿಲ್ಲವಾ? ಇಂತಹ ಹಣ ತರುವ ಹೆಣ್ಣನ್ನ ಹೆಂಗಾರ ನೀ ಹುಡುಕಿ ತಂದೆ ? ನಮ್ಮ ಯೆಂಟನ ಪುಣ್ಯ ಅಂತೀನಿ. ಅಷ್ಟು ವರ್ಷ ಮದುವೆಗೆ ಅವ ಕಾದಿದ್ದೂ, ಸಾರ್ಥಕವಾಯಿತು. ಇಂತ ಪುಣ್ಯವಂತ ಹೆಣ್ಣು ಸಿಕ್ಕು' ಎಂದರು. ಲಕ್ಕವ್ವನ ಆರನೆಯ ಬಸಿರಿನಲ್ಲಿ ಬ್ಲಡ್‌ಪ್ರೆಷರ್ ಹೆಚ್ಚಾಗಿತ್ತು. ಏಳನೇ ತಿಂಗಳ ವೇಳೆಗೆ ಇನ್ನೂರು ಮೂವತ್ತಕ್ಕೆ ಏರಿತ್ತು. ಹೆರಿಗೆಯ ಆಸ್ಪತ್ರೆಯ ಡಾಕ್ಟರು 'ಗರ್ಭ ಮುಂದುವರೆಯುವುದಕ್ಕೆ ಬಿಡಬಾರದು. ಪ್ರಾಣಕ್ಕೆ ಸಂಚು ತರುವ ಇತರ ಯಾವುದಾದರೂ ರೋಗವು ತೊಡರಿಕೊಳ್ಳಬಹುದು-ಆದ್ದರಿಂದ ಗರ್ಭಪಾತವನ್ನು ಅತ್ಯಗತ್ಯವಾಗಿ ತತ್‌ಕ್ಷಣ ಮಾಡಬೇಕು' ಎಂದು ಹೇಳಿದ್ದರು. ಲಕ್ಕವ್ವನ ಗಂಡ ಒಪ್ಪಿದ್ದ. ಚಿಕಿತ್ಸೆ ಅದರಂತೆಯೇ ನಡೆಯಿತು. ದೊಡ್ಡಜೀವ ಉಳಿದುಕೊಂಡಿತು. ಆದರೆ ಆಗ ಏರಿದ್ದ ರಕ್ತದ ಒತ್ತಡವು, ಗರ್ಭವು ಇಳಿದ ಮೇಲೂ, ಮೊದಲಿದ್ದಂತೆಯೇ ಉಳಿದುಕೊಂಡಿತು. ಇಳಿಯಲೇ ಇಲ್ಲ. ಅಂದಿನಿಂದಲೂ ಪಥ್ಯ ಔಷಧಿಗಳ ಬಾಳು. ಇದ್ದ ಒಬ್ಬನೇ ಮಗನಿಗೆ ಬೇಗ ಮದುವೆಯನ್ನು ಮಾಡಬೇಕು. ಅವನ ಮಗುವನ್ನು ಎತ್ತಿ ಮುದ್ದಾಡಿ ನಂತರ ಕಣ್ಣು ಮುಚ್ಚಬೇಕು ಎಂಬ ಹಿರಿಯಾಸೆ ಲಕ್ಕವ್ವನಿಗೆ. ಆದರೆ ವೆಂಕಟರಮಣನಿಗೆ ಕಂಕಣ ಕೂಡಿಬರಲಿಲ್ಲ. ನಾಲೈದುನೂರು<noinclude></noinclude> t9003hq76cs9mlqzvs0gwv46jaqajdu ಪುಟ:ಮನಮಂಥನ.pdf/೧೨೦ 104 62567 313972 268678 2026-04-30T17:17:25Z Shreesha Sharma 7840 313972 proofread-page text/x-wiki <noinclude><pagequality level="1" user="Vishwanatha Badikana" /></noinclude>ಆತಂಕ 000 ಸಂಬಳವನ್ನು ತರುತ್ತಿದ್ದರೂ, ನಯ ವಿನಯ ನಡವಳಿಕೆಯು ಇದ್ದರೂ, ಅವನ ಜಾತಿಯಲ್ಲಿ ಯಾರೂ ಹೆಣ್ಣು ಕೊಡಲು ಬರಲಿಲ್ಲ. ಹೆಣ್ಣನ್ನು ಕೇಳಲು ಆ ಪಂಗಡದವರಲ್ಲಿ ಗಂಡಿನವರು ಹೋಗುವ ವಾಡಿಕೆಯಿರಲಿಲ್ಲ. ಹಾಗಾಗಿ ಮದುವೆಯ ಮಾತು ಎದ್ದಿರಲಿಲ್ಲ. ಕಡೆಗೊಮ್ಮೆ ಧರ್ಮ ಕರ್ಮ ಸಂಯೋಗವಾಯಿತು ; ಅಂದರೆ ನಾಯಿ ಹಸಿದಿತ್ತು ; ಅನ್ನವೂ ಹಳಸಿತ್ತು ; ಮದುವೆಯೂ ಆಯಿತು. ತಾಳಿದವ ಬಾಳಿಯಾನು ಎಂದು ಹಿರಿಯರಂದಿದ್ದರು. ಯೆಂಟ ತಾಳಿದ್ದ, ಕಡೆಗೆ ತಾಳಿ ಕಟ್ಟಿದ ಅವಳಿಗೆ, ಪದವೀಧರೆಯಾದ ಸೌಜನ್ಯಮೂರ್ತಿಯಾದ ಸುಲಕ್ಷಣ ಹೆಂಡತಿಯು ದೊರೆತಿದ್ದಳು. ನ್ಯಾಯವಾಗಿ ಲಕ್ಕವ್ವ ಹಿರಿ ಹಿಗ್ಗಬೇಕು. ಆದರೆ ಲಕ್ಕವ್ವನಿಗೆ ಬ್ಲಡ್‌ಪ್ರೆಷರ್ ಅತಿಯಾಗಿತ್ತು. ಹೆಣ್ಣನದ ಸಂತಾನ ಸೌಭಾಗ್ಯದ ವಯಸ್ಸು ಮೀರಿ ಹೋಗಿತ್ತು. ಆದರದ ಮಾತುಗಳನ್ನಾಡಿ ಆರೈಕೆ ಮಾಡಲು ಮುದಿ ಗಂಡ ಮುಂದೆ ಬರುತ್ತಿರಲಿಲ್ಲ. ಮಗನೊಬ್ಬನೇ ಹೇಗಿದ್ದೀ ಅಮ್ಮಾ ಎಂದನ್ನುತ್ತಿದ್ದ. ಔಷಧಿಗಳನ್ನು ತಂದುಕೊಡುತ್ತಿದ್ದ. ಮದುವೆಯಾದಮೇಲೆ, ಎಂದಿನಂತೆಯೇ ಮಗ ಆದರಿಸುತ್ತಾನೆಯೇ? ಎನ್ನುವ ಅನುಮಾನವು ಸ್ವಾಭಾವಿಕವಾಗಿ ಹುಟ್ಟಿತು. ಮುಂದೆ ನನ್ನ ಗತಿ ಏನು ಎನ್ನುವ ಆತಂಕವೂ ಕಾಡತೊಡಗಿತು. ಹಿಡಿದಿದ್ದೊಂದು ನಡೆಗೋಲು ಈಗ ಜಾರಿಕೊಂಡರೆ ರೋಗಗ್ರಸ್ತಳಾದ ತನ್ನ ಭವಿಷ್ಯವು ಏನಾಗಬಹುದು ಎಂಬ ಭಯವೂ ಮುತ್ತಿಕೊಂಡಿತು. ಇವೆಲ್ಲದರಿಂದ ಆಕೆಯ ಮನಸ್ಸಿನಲ್ಲಿ ಭ್ರಮೆ (Hallucination) ಉಂಟಾಯಿತು. ಮುಳುಗುವವರಿಗೆ ಸಿಕ್ಕ ಹುಲ್ಲು ಕಡ್ಡಿಯಂತೆ ಭ್ರಮೆಯು ಮನಸ್ಸಿಗೆ ನಡೆಗೋಲಾಯಿತು. ಲಕ್ಕವ್ವನ ಮನಸ್ಸಿನಲ್ಲಿ, ಸೊಸೆಯ ಹೆಗ್ಗತ್ತಿನ ಮೇಲಿನ ಬಿಳಿಯ ಮಚ್ಚೆಯು, ಆ ಭ್ರಮೆಯ ಫಲಿತಾಂಶ. ಮೋಸ ಮಾಡಿ ಈ ಹೆಣ್ಣನ್ನು ನನ್ನ ಮಗನಿಗೆ ಕಟ್ಟಿದರು. ಮುಂದೆ ಇವಳ ಮೈಮೇಲೆಲ್ಲಾ ಇದು ಹರಡಿ ಅವಲಕ್ಷಣವಾದ ಬಿಳಿ ತೊನ್ನಾಗುತ್ತದೆ ಎನ್ನುವ ನಂಬಿಕೆಯನ್ನು ಮಗನಲ್ಲಿ ಮೂಡಿಸಿದರೆ, ಹೆಂಡತಿಯತ್ತ ಮಗ ಹೆಚ್ಚು ವಾಲುವುದಿಲ್ಲ. ಅಮ್ಮನ ಪಕ್ಷಕ್ಕೇ ಬೆಂಬಲವಾಗುತ್ತಾನೆ. ಹೀಗೆಲ್ಲಾ ವಿಚಾರವನ್ನು ಲಕ್ಕವ್ವನು ಮಾಡಲಿಲ್ಲ. ವಿಚಾರವನ್ನು ಎಲ್ಲರೂ ಒಪ್ಪುವಂತೆ ಮಾಡುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಅವಳ ಅರಿವಿಲ್ಲದೆಯೇ ಆಳ ಮನಸ್ಸು ಈ ಜಾಲವನ್ನು ಹೂಡಿ, ಬಿಳಿ ಮಚ್ಚೆಯ ಭ್ರಮೆಯನ್ನು ಹುಟ್ಟಿಸಿತ್ತು. ಅದನ್ನು ಲಕ್ಕವ್ವ ನಂಬಿದಳು. ನಂಬದೆ ಇದ್ದರೆ ಅದನ್ನು ಭ್ರಮೆ ಎಂದು ಏಕೆ ಹೆದರಿಸುತ್ತಾರೆ ? ಭ್ರಮೆ ಹಿಡಿದವರಿಗೆ ಭ್ರಮೆಯೇ ನಿತ್ಯ, ಅದೇ ಸತ್ಯ. ಹೆಣ್ಣಿನ<noinclude></noinclude> oqmlk4rcdcoadq6906elo8pho4acssc ಪುಟ:ಮನಮಂಥನ.pdf/೧೨೧ 104 62568 313973 131570 2026-04-30T17:17:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313973 proofread-page text/x-wiki <noinclude><pagequality level="1" user="Shreesha Sharma" /></noinclude>600 ಮನಮಂಥನ ಹೆಗ್ಗತ್ತಿನ ಮೇಲಿರುವ ಬಿಳಿಯ ಮಚ್ಚೆಯನ್ನು ಪತ್ತೆ ಹಚ್ಚುವುದಕ್ಕೆ ಯಾವ ಗಂಡೂ ಯತ್ನಿಸುವುದಿಲ್ಲ. ಹುಡುಗಿಯನ್ನು ನೋಡಿ ಹಸಿದ ಯುವಕರು ಮದುವೆಯಾಗುವುದು. ಕೈತುಂಬಾ ತೂಕ, ಕಂಬ ಬಣ್ಣ, ಬಾಯ್ತುಂಬ ಒಲವಿನ ಮಾತು, ಇವು ವಿಫುಲವಾಗಿ ದೊರಕಿತು. ಯೆಂಟ ಆನಂತರ ಕಂಡ ಬಿಳಿಯ ಮಚ್ಚೆಯನ್ನು ಸೌಂದರ್ಯದ ಕೇಂದ್ರ ಎಂದು ಆರಾಧಿಸುತ್ತಿದ್ದ. ಅಮ್ಮ ಹೂಡಿದ ಭ್ರಮಾಜನಿತ ಅಸ್ತ್ರ ನಿಶ್ಯಸ್ತವಾಯಿತು. ಯೆಂಟನ ಹೆಂಡತಿ ಜಾಣೆ, ಡಾಕ್ಟರು ಹೇಳಿದುದನ್ನು ಸರಿಯಾಗಿ ಅರ್ಥಮಾಡಿ ಕೊಂಡಳು. ಗಂಡನ ಕಿವಿ ಕಚ್ಚಿ ಅವನಿಗೂ ತಿಳಿಸಿದಳು. ಅತ್ತೆಮ್ಮನಿಗೆ ಅರುಳು ಮರುಳು, ಜತೆಗೆ ಬ್ಲಡ್‌ ಪ್ರೆಷರಿನ ಕೆಟ್ಟ ಬೇನೆ. ಅವರ ಹತ್ತಿರ ನೀವು ಬಾಯಿ ತುಂಬಾ ಮಾತನಾಡಿ; ಸಣ್ಣ ಪುಟ್ಟ ಸೇವೆಯನ್ನು ಮಾಡಿದರೆ ಅವರಿಗೆ ಎಷ್ಟೋ ನೆಮ್ಮದಿಯಾಗುತ್ತದೆ. ನಾನು ಎಷ್ಟು ಮಾಡಿದರೂ ಹೇಗೆ ಮಾಡಿದರೂ ಆಕೆಗೆ ಹಿತವಾಗುವುದಿಲ್ಲ. ನನ್ನ ಮೇಲಿನ ಆಕ್ಷೇಪಣೆಗಳನ್ನು ಅತ್ತೆಮ್ಮನ ಎದುರಿಗೆ ಬೇಕಾದಷ್ಟು ಹೇಳಿ-ಆಗ ಆಕೆಗೆ ಹಾಯ್ ಎನಿಸುತ್ತೆ. ನನ್ನ ಮಟ್ಟಿಗೆ ಹೇಳುವುದಾದರೆ, ಅವರೇನೇ ಇನ್ನು ಮುಂದೆ ಅನ್ನಲಿ, ಕೋಲೆ ಬಸವನ ತರಹಾ ತಲೆಯಾಡಿಸುತ್ತ, ತೆಪ್ಪಿಗಿದ್ದುಬಿಡುತ್ತೇನೆ. ಮಾತಿಗೆ ಮಾತು ಬೆಳಸುವುದಕ್ಕೆ ಹೋಗುವುದಿಲ್ಲ' ಎಂದು. ಅಮ್ಮನ ಹತ್ತಿರ ಮುದ್ದುಗರೆಯುವುದಕ್ಕೆ ಬೆಳೆದ ಮಗ ಶುರುಮಾಡಿದ. ಒಂದು ಸಂಜೆ ಮನೆಗೆ ಬಂದಾಗ, ದೇವರ ಪ್ರಸಾದವನ್ನು ತಂದಿದ್ದ. “ಅಮ್ಮಾ, ಇವತ್ತು ಲಾಟರಿಯಲ್ಲಿ ಸಾವಿರ ರೂಪಾಯಿ ಬಂತು. ದೇವರ ಸೇವೆ ಮಾಡಿಸಿಕೊಂಡು ಬಂದೆ, ಪ್ರಸಾದಾನ ತಂದಿದ್ದೀನಿ, ನಿನಗೆ ಹೇಗೆ ಬೇಕೋ ಹಾಗೆ ಈ ಹಣವನ್ನು ಖರ್ಚು ಮಾಡಿಕೊ' ಎಂದು ಹೇಳಿ ಅಷ್ಟೂ ನೋಟುಗಳ ಕಂತೆಯನ್ನು ಅಮ್ಮನ ಕೈಲಿಟ್ಟ, 'ನನಗ್ಯಾಕೋ ಮರಿ, ಇಷ್ಟು ದುಡ್ಡನ್ನು ನಾನೇನು ಮಾಡಲಿ' ಎಂದಳು ಅಮ್ಮ. ಆ ಮಾತು ಈ ಮಾತು ಆಡುತ್ತಾ ; 'ಅಂದ ಹಾಗೆ ಅಮ್ಮಾ ! ನಿನ್ನ ಸೊಸೆಯ ಹೆಗ್ಗತ್ತಿನ ಮೇಲಿರುವ ಬಿಳಿ ಮಚ್ಚೆಯ ಪ್ರಭಾವದಿಂದ ಲಕ್ಷ್ಮಿ ಒಲಿಯುತ್ತಾಳೆ ಅಂತ ಜನ ಅಂತಾರಲ್ಲಮ್ಮ ನನಗನಕ ಇಂತಹ ಮೂಢ ಹೇಳಿಕೆಗಳಲ್ಲಿ ಸುತರಾಂ ನಂಬಿಕೆ ಇಲ್ಲ. ಆದರೂ ಲಾಟರಿಯಲ್ಲಿ ದುಡ್ಡು ಬಂತು ಅಂದರೆ ಯಾಕೋ ಅನುಮಾನ ಬರುತ್ತೆ. ಇದೂ ದಿಟವಿರಬಹುದೇನಮ್ಮ' ಎಂದು ಮಗ ಕೇಳಿದ. ಆ ತನಕ ಅದರ ಸುದ್ದಿಯನ್ನು ಮಗನೆದುರಿಗೆ ನೇರವಾಗಿ ಆಕೆ ಎತ್ತಿದ್ದಿಲ್ಲ.<noinclude></noinclude> 0ign9p50dsr6c4sa85zu0g0vxtn89y1 ಪುಟ:ಮನಮಂಥನ.pdf/೧೨೨ 104 62569 313974 131571 2026-04-30T17:17:49Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313974 proofread-page text/x-wiki <noinclude><pagequality level="1" user="Shreesha Sharma" /></noinclude>ಆತಂಕ noa ಮಗನೇ ಆ ಮಾತನ್ನೆತ್ತಿದಾಗ ಅವಳಿಗೆ ಸ್ವಲ್ಪ ಅಳುಕಾಯಿತು. ಮನನ್ನೂ ಅರುಳು ಮರುಳಾಗಿತ್ತು. ಮಗ ಅಂದುದನ್ನೇ ತಾನೂ ಎತ್ತಿ ಆಡಿದಳು. 'ಹೌದು ಕಣೋ ಮರಿ ! ಹಿಂದಿನ ಕಾಲದವರು ಹಾಗನ್ನುತ್ತಿದ್ದರು. ನಮ್ಮನೆ ಡಾಕ್ಟರಿದ್ದಾರೆ ನೋಡು, ಓದಿದವರು, ತಿಳಿದವರು, ಅನುಭವಸ್ಥರು; ಅವರೂ ಕೂಡ ಒಂದು ಸರ್ತಿ ಹೀಗೆ ಅಂದರು, ಕಣೋ !' ಎಂದು ಹೇಳಿದಳು. ಬಿಳಿ ಮಚ್ಚೆಯು ಮುಂದೆ ಬಿಳಿ ತೊನ್ನಾಗುತ್ತೆ ಎನ್ನುವ ಭ್ರಮೆಯು ಹೋಯಿತು. ಬಿಳಿ ಮಚ್ಚೆಯಿಂದ ಭಾಗ್ಯವು ಬರುತ್ತೆ ಎನ್ನುವ ಹೊಸ ಭ್ರಮೆಯು ಹಿಡಿದುಕೊಂಡಿತು. ಹೊಸ ಭ್ರಮೆಯಿಂದ ಸೊಸೆಯ ಪಾಡು ಎಷ್ಟೋ ಸುಧಾರಿಸಿದ ಹಾಗಾಯಿತು. ಮುಪ್ಪಿನ ವಯಸ್ಸು ಮೂಡಿದಾಗ, 'ಯಾರಿಗೂ ನಾನು ಬೇಡ, ಗಂಡನಿಗೆ ಬೇಡ. ಮಕ್ಕಳಿಗೆ ಬೇಡ' ಎಂದನ್ನುವ ಜುಗುಪ್ಪೆಯು ಉಂಟಾಗುತ್ತದೆ. ಮುಂದೆ ನನ್ನ ಗತಿ ? ಎನ್ನುವ ಭಯವುಂಟಾಗುತ್ತದೆ. ಕಾರಣ ಆತಂಕವೂ ಮುತ್ತಿಕೊಳ್ಳುತ್ತದೆ; ಹೆಂಗಸರಲ್ಲಿ ಭಯ ಆತಂಕಗಳ ಚಲ್ಲಾಟವೇ ಅತ್ತೆಯ ಕಾಟಕ್ಕೆ ಮೂಲ ಪ್ರೇರಕ. ವ್ರತಗಳು : ಪುರಾಣ ಪುಣ್ಯ ಕತೆಗಳು : ಮೊಮ್ಮಕ್ಕಳೊಂದಿಗೆ ದ್ವಿತೀಯ ಬಾಲ್ಯವನ್ನು ಕಳೆಯುವುದು, ಇವೇ ಇಂತಹ ಆತಂಕಕ್ಕೆ ಸೂಕ್ತವಾದ ಚಿಕಿತ್ಸಾ ಮಾರ್ಗಗಳು. ಇವುಗಳೊಂದಿಗೆ ಅಗತ್ಯವಾದ ಔಷಧಿಗಳನ್ನು ಬಳಸಬೇಕಾಗಬಹುದು.<noinclude></noinclude> m17ly4g6m14lgbpnrqgf7uizai1n0ig ಪುಟ:ಮನಮಂಥನ.pdf/೧೨೩ 104 62570 313975 131572 2026-04-30T17:18:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313975 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮನ ಕರ್ಣಪಿಶಾಚಿ ೨. ಪ್ಯಾರನಾಯ್ಡ್ ಅವಸ್ಥೆಗಳು Paranoid Syndromes 'ಪಿಶಾಚಿಗಳು ಇವೆ. ಇದ್ದು ಕೆಲವರನ್ನು ಹಿಡಿದು ಕಾಡುತ್ತವೆ ಎಂಬುದನ್ನು ನೀವು ನಂಬುತ್ತೀರಾ, ಸಾರ್' ಎಂದು ಕಲ್ಲಪ್ಪ ಕೇಳಿದ 'ಹೂ ಕಣಪ್ಪ, ನಂಬುತ್ತೀನಿ. ಪಿಶಾಚಿಗಳು ಇರದೇ ಹೋಗಿದ್ದಿದ್ದರೆ, ನಮ್ಮ ದೇಶ ಹೀಗೆ ದುಃಸ್ಥಿತಿಗೆ ಇಳಯುತ್ತಿತ್ತೇ?' ಎಂದೆ. ಯಥಾಪ್ರಕಾರದ ಕುಹಕದ ಧ್ವನಿಯಲ್ಲಿ. 'ಈ ಉತ್ತರವನ್ನು ಕೇಳಿ ಕಲ್ಲಪ್ಪ ನಗಲಿಲ್ಲ. ಅಂದರೆ ನಾನಾಡಿದ ಮಾತು ಗುರಿ ತಪ್ಪಿತ್ತು, ಕುಹಕವನ್ನಾಡಹೋದ ನನ್ನ ಮಾತನ್ನು ಅವ ಸತ್ಯ ಎಂದು ನಂಬಿದನೋ ಎಂಬ ಅನುಮಾನವು ಉಂಟಾಯಿತು. ಆದಕಾರಣ ನಾನೂ 'ಗಂಭೀರ' ವಾದೆ. 'ಈ ಪ್ರಶ್ನೆಯನ್ನು ಯಾಕೆ ಕೇಳಿದೆ? ಕಲ್ಲಪ್ಪ ಮನೆಗೆ ಬಂದ ಅಜ್ಜಿ ಯಾವುದಾದರೂ ಪಿಶಾಚಿಯ ಕತೆ ಹೇಳಿತೇ ? ಅಥವಾ ದೆವ್ವದ ಕತೆಗಳನ್ನು ಪತ್ರಿಕೆಯಲ್ಲಿ ಓದಿದೆಯಾ?' ಎಂದೆ. 'ಪಿಶಾಚಿಗಳು ಇವೆ ಎಂದು ನೀವೂ ನಂಬುವುದಾದರೆ, ಅವು ಇರಲೇ ಬೇಕು. ಅವೇನಾದರೂ ಕಿವಿಗಳಲ್ಲಿ ಸೇರಿಕೊಂಡು ಕಾಡುತ್ತವೆಯೇ ಸಾರ್!' ಎಂದ;ಗಂಭೀರ ಧ್ವನಿಯಲ್ಲಿ ಕೇಳಿದನೇ ಹೊರತು ಪರಿಹಾಸ್ಯದ ಸೋಂಕೂ ಇರಲಿಲ್ಲ. ನಾನೂ ಗಂಭೀರವಾಗಿಯೇ 'ಇರಬಹುದು, ಕಲ್ಲಪ್ಪ ; ಆದರೆ ಇದೇ ಬಾರಿ, ಅವುಗಳ ವಿಷಯವನ್ನು ಮೊದಲು ಕೇಳುತ್ತಿರುವುದು, ನಾನು, ಅವುಗಳ ವಿಷಯ ನಿನಗೇನು ಗೊತ್ತು? ಹೇಳು; ಎಂದೆ. 'ನಾನು ಹೇಳುವುದನ್ನು ನೀವು ನಂಬುತ್ತೀರೋ ಇಲ್ಲವೋ? ಒಂದೊಂದು ಸರ್ತಿ ನಂಬುವುದಕ್ಕೆ ನನಗೇ ಕಷ್ಟವಾಗುತ್ತೆ. ಅವರಿವರು ಹೇಳಿದ ಮಾತಲ್ಲ ಸಾರ್ ಇದು, ನನ್ನ ಸ್ವಂತ ಅನುಭವಕ್ಕೆ ಬಂದಿದ್ದು, ಕೆಲವು ತಿಂಗಳುಗಳಿಂದ ನನ್ನ<noinclude></noinclude> 0hscrca0pogedkzx8r4rr2tx3rjndu5 ಪುಟ:ಮನಮಂಥನ.pdf/೧೨೪ 104 62571 313976 131573 2026-04-30T17:18:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313976 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು 00% ಕಿವಿಯಲ್ಲಿ ಅವು ಸೇರಿಕೊಂಡು, ಸದಾಕಾಲವೂ ಏನನ್ನಾದರೂ ಹೇಳುತ್ತಿರುತ್ತವೆ. ಸ್ಪಷ್ಟವಾಗಿ ಕಿವಿಯ ಹತ್ತಿರವೇ ಮಾತನಾಡಿದ ಹಾಗೆ ಕೇಳಿಸುತ್ತೆ. ಯಾರೂ ಇರುವುದಿಲ್ಲ. ಅಂದ ಮೇಲೆ ಕಿವಿಯೊಳಗೇ ಯಾವುದೋ ಸೇರಿಕೊಂಡು ಕಾಡುತ್ತಿರಬೇಕು. ಕೇಳಿ ಕೇಳಿ ಹುಚ್ಚು ಹಿಡಿದು ಹೋಗುವಂತೆ ಆಗಿಬಿಟ್ಟಿದೆ, ಸಾರ್' ಎಂದ. ಸ್ಪಷ್ಟವಾಗಿ ಮಾತನಾಡಿದ ಹಾಗೆ ಕೇಳಿಸುತ್ತದೆಯೋ? ಅಥವಾ ರೈಲ್ ಕೂಗಿದ ಹಾಗೆ ಗುಂಯ್‌ ಅಂತ ಬರೀ ಸದ್ದಾಗುತ್ತದೆಯೋ? ಕಿವಿಗಳಲ್ಲಿ ಗುಗ್ಗೆ ಕಟ್ಟಿಕೊಂಡರೂ ಹಾಗೆ ಶಬ್ದವಾಗುವುದುಂಟು' ಎಂದು ನುಡಿದೆ. ಹೇಗೇ ಇರಲಿ ಕಿವಿಗಳನ್ನು ಪರೀಕ್ಷೆ ಮಾಡಿ ನೋಡೋಣ' ಎಂದು ಹೇಳಿ ಪರೀಕ್ಷೆ ಮಾಡಿದೆ. ಹೊರ ಕಿವಿಗಳು ಸ್ವಚ್ಛವಾಗಿದ್ದವು. ಕಿವಿಯ ಡ್ರಂಗಳೂ ಸ್ಪಷ್ಟವಾಗಿ ಆರೋಗ್ಯವಾಗಿ ಕಾಣಿಸಿದುವು. 'ಏನಂತ ಹೇಳುತ್ತವೆ, ಕಲ್ಲಪ್ಪ' ಎಂದು ಸಹಾನುಭೂತಿಯಿಂದ ಕೇಳಿದೆ. ಎಂದ. “ನೀನು ಷಂಡ, ನೀ ಗಂಡುಸಲ್ಲ, ಷಂಡ' ಎಂದು ಒತ್ತಿ ಒತ್ತಿ ಹೇಳುತ್ತವೆ, ಸುಮಾರು ಐದಾರು ವರ್ಷಗಳಿಂದಲೂ ಉಬ್ಬಸದ ಚಿಕಿತ್ಸೆಗಾಗಿ, ಕಲ್ಲಪ್ಪ ನನ್ನ ಬಳಿಗೆ ಬರುತ್ತಿದ್ದ. ತೀರಾ ಸಣಕಲ ಶರೀರ ; ಸುಮಾರು ಆರಡಿ ಎತ್ತರ. ತುಂಬಾ ಬುದ್ಧಿವಂತನಲ್ಲದಿದ್ದರೂ ಮಡ್ಡಿಯೇನೂ ಅಲ್ಲ. ಕಾಲೇಜಿನ ಮೊದಲ ಮೆಟ್ಟಲನ್ನು ಹತ್ತಿ ಸಂಸಾರದ ಬೇಗೆಯಿಂದಾಗಿ, ಮುಂದುವರೆಯಲಾರದೆ, ಮೆಟ್ಟಲು ಇಳಿದಿದ್ದ. ಕಂಪನಿಯೊಂದರಲ್ಲಿ ನಾಲ್ಕುನೂರು ರೂಪಾಯಿಗಳ ಪಗಾರವನ್ನು ಪಡೆಯುತ್ತಿದ್ದ. ೩೬ ಪ್ರಾಯದ ಅವಿವಾಹಿತ. ಮುಪ್ಪಿನ ತಾಯಿತಂದೆಯರನ್ನೂ ಇದ್ದೊಬ್ಬ ತಮ್ಮನನ್ನೂ ಇವನೇ ಪೋಷಿಸಬೇಕಾಗಿತ್ತು. ಉಬ್ಬಸದ ಬೇನೆಯು ವರ್ಷಾಕಾಲವೂ ಕಾಡುತ್ತಿತ್ತು. ಬಾಲ್ಯದಿಂದಲೂ ಕಾಡುತ್ತಿತ್ತು. ಆರೋಗ್ಯವೂ ಆ ಕಾರಣದಿಂದ ಸಮರ್ಪಕವಾಗಿರಲಿಲ್ಲ. ವಾರಕ್ಕೆರಡು ದಿನ ಉಬ್ಬಸದ ಕಾರಣದಿಂದ ರಜ ಪಡೆಯುವಂತಾದರೆ, ಯಾರಿಗೂ ಬೇಸರವೇ ! ಕಂಪನಿಯವರು ಇವನ ದೇಹಸ್ಥಿತಿಯನ್ನು ಅರಿತಿದ್ದರು. ಆದರೆ ತುಂಬಾ ನಂಬಿಕಸ್ಥ ಮತ್ತು ದಕ್ಷನಾದುದರಿಂದ ಕಿರುಕುಳವನ್ನು ಕೊಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಅವ ಪುಣ್ಯಶಾಲಿ ಎನ್ನಬೇಕು. ಉಬ್ಬಸಕ್ಕಾಗಿ ಚಿಕಿತ್ಸೆಯನ್ನು ಪಡೆದು ಹೆಚ್ಚು ಮಾತುಗಳನ್ನಾಡದೆ ಹೊರಟು ಹೋಗುತ್ತಿದ್ದ. ಆದರೆ ಇವತ್ತು ದವಾಖಾನೆಯಲ್ಲಿ ಹೆಚ್ಚು ಜನರು ಇರದಿದ್ದ<noinclude></noinclude> n1x1ibx12nslnp9yj4wwwtkgb43acdz ಪುಟ:ಮನಮಂಥನ.pdf/೧೨೫ 104 62572 313977 131574 2026-04-30T17:18:34Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313977 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಕಾರಣ, ಮಾತಿಗೆ ಆರಂಭಿಸಿದ್ದ. ಆಗಲೇ ಅವನ ಇತರ ನರಳುವಿಕೆಯು ನನಗೆ ತಿಳಿದಿದ್ದು, ನನ್ನ ಕುತೂಹಲವೂ ಕೆರಳಿತು. ಕಾರಣ ಒಳಕ್ಕೆ ಕರೆದುಕೊಂಡು ಹೋಗಿ ವಿವರವಾಗಿ ವಿಚಾರಿಸಿದೆ. ಹೆಣ್ಣು ಕೊಡಲು ಬಂದ ಮೂರು ನಾಲ್ಕು ಮಂದಿ, ಇವನನ್ನು ನೋಡಿದ ಮೇಲೆ, ಸದಾಕಾಲವೂ ಉಬ್ಬಸದಿಂದ ನರಳುವವ ಎಂದು ತಿಳಿದ ಮೇಲೆ ಮಾತನ್ನು ಮುಂದುವರಿಸದೆ, ಹಿಂತಿರುಗಿದ್ದರು. ಅಲ್ಲದೆ ಇವನ ತಮ್ಮ ೨೮ರ ಪ್ರಾಯದವ ಸೈಂಧವನಂತೆ ಬೆಳೆದು ರಾಕ್ಷಸನಂತೆ ಊಟ ಮಾಡುತ್ತಿದ್ದ. ಆದರೆ ಹದಿನೈದು ಹದಿನಾರು ವರ್ಷಗಳಿಂದ ಅವನಿಗೆ ಬುದ್ಧಿ ವಿಕಲ್ಪವಾಗಿ, ಬೆಪ್ಪ ಬಡಿದವನಂತೆ ಕೂತಲ್ಲೇ ಕುಳಿತಿರುತ್ತಿದ್ದ. ಮಸಲಾ ಎದ್ದರೆ ಮನೆಯಲ್ಲೇ ಅಡ್ಡಾಡುವುದು. ಮಾನಮರ್ಯಾದೆಯ ಮೇಲೆ ಗಮನವೇ ಇರಲಿಲ್ಲ. ಈ ಕಾರಣದಿಂದಾಗಿ ಮನೆಗೆ ಹೋಗಿಬರುವವರು ಇರಲಿಲ್ಲ. ನೆಂಟರೊಂದಿಗೆ ಸಂಪರ್ಕವೂ ಕಡಿಮೆಯಾಗಿತ್ತು. ಇಂತಹ ಮನೆಯ ಮಗನಿಗೆ ಹೆಣ್ಣು ಕೊಡಲು ಯಾರೂ, ಕಡು ಬಡವರೂ ಕೂಡ, ಒಪ್ಪದೆ ಇದ್ದುದು ನ್ಯಾಯವೇ ! ಕಲ್ಲಪ್ಪನಿಗೆ ೩೬ರ ಪ್ರಾಯ. ಸಂಪಾದಿಸುತ್ತಲೂ ಇದ್ದ. ಉಬ್ಬಸದ ಅನಾರೋಗ್ಯವಿತ್ತಾದರೂ ದೇಹದ ಅಗತ್ಯಗಳ ಒತ್ತಡವು ಮಿಡಿಯುತ್ತಿದ್ದಿರಲೇ ಬೇಕು. ಅವುಗಳನ್ನು ಸಂತೃಪ್ತಿಪಡಿಸಲಾಗದುದರಿಂದ ಅವನ ಮನಸ್ಸು ಕಾಲಾ ನಂತರ, " ಪ್ಯಾರನಾಯ್ಡ್' ಅವಸ್ಥೆಯನ್ನು ಹೊಂದಿರಬೇಕು. ಯಾವುದೋ ಕರ್ಣ ಪಿಶಾಚಿಗಳು “ನೀನು ಷಂಡ, ನೀನು ಷಂಡ' ಎಂದು ನಿರಂತರವಾಗಿ ನುಡಿಯಲಾರಂಭಿಸಿದ್ದುವು. ಪ್ಯಾರನಾಯ್ಡ್ ಅವಸ್ಥೆಗೆ ಒಳಗಾದವರು ತಮ್ಮ ಮನಸ್ಸಿನ ಒಂದು ಭಾಗವು ಈ ರೀತಿ ಹತೋಟಿ ತಪ್ಪಿ ಕಾಡುವುದನ್ನು ಅನುಭವಿಸುತ್ತಾರೆ. ಮನಸ್ಸಿನ ಇಂತಹ ಭಾಗವನ್ನು 'ಪಿಶಾಚಿ' ಎಂದು ಕಲ್ಲಪ್ಪ ಕರೆದುದು ಸಮಂಜಸವಾಗಿತ್ತು. ಕಲ್ಲಪ್ಪನ ಕಿವಿಯಲ್ಲಿದ್ದ ಪಿಶಾಚಿಗಳು ಅವನನ್ನು Persecute ಮಾಡುತ್ತಿದ್ದುವು. ಪ್ಯಾರನಾಯ್ಡ್ ಅವಸ್ಥೆಯನ್ನು ಮನಸ್ಸು ಹೂಡಿದಾಗ, ಕಿವಿಯಲ್ಲಿ ಎಂತದೋ ಮಾತುಗಳು ಸ್ಪಷ್ಟವಾಗಿ ಕೇಳಿಸಬಹುದು. ಅಂತಹ ಮಾತುಗಳನ್ನು ಯಾರೂ ಆಡುತ್ತಿಲ್ಲ ಎನ್ನುವುದು ನಮಗೆ ತಿಳಿದಂತೆ ಕಲ್ಲಪ್ಪನಿಗೂ ಗೊತ್ತು. ಆದುದರಿಂದಲೇ ಅವನದನ್ನು 'ಪಿಶಾಚಿ'-ಯಾರಿಗೂ ಕಾಣಿಸದೆ ಇರುವ ಪಿಶಾಚಿ, ಎಂದು ಹೇಳಿದ್ದು. ಅದನ್ನು 'ಭ್ರಮೆ'-Delusion-ಎಂದು ನಾವು ಹೆಸರಿಸಬಹುದು. ಆದರೆ ಕಲ್ಲಪ್ಪನಿಗೆ ಆ ಭ್ರಮೆಯು 'ಸತ್ಯ'ವಾಗಿಯೇ ಇರುತ್ತದೆ. ಅವನ ಕಿವಿಯಲ್ಲಿ ಆ ಮಾತುಗಳು<noinclude></noinclude> 8kpyevmoxwjyummxy4yxiohc28sdbqk ಪುಟ:ಮನಮಂಥನ.pdf/೧೨೬ 104 62573 313978 131575 2026-04-30T17:18:45Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313978 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು 002 ಸ್ಪಷ್ಟವಾಗಿ, ನಿಸ್ಸಂಶಯವಾಗಿ ಕೇಳಿಸುತ್ತಿರುತ್ತಲ್ಲ ! ವೈದ್ಯರು 'ಅದು ಭ್ರಮೆ ಕಣಯ್ಯಾ' ಎಂದು ಎಷ್ಟು ಒತ್ತಿ ಹೇಳಿದರೂ ಕಲ್ಲಪ್ಪನ ಕೊರಗು ಕಡಿಮೆಯಾಗುವುದಿಲ್ಲವಲ್ಲ! ಎಷ್ಟೋ ಮಂದಿಗೆ ಸದಾಕಾಲವೂ ಕಾಡುವ ಉಬ್ಬಸದ ಕಾಟವಿರುತ್ತದೆ. ಆದರೂ ಅವರೆಲ್ಲಾ ಬಾಳಿ ಬದುಕಿಲ್ಲವೇ? ನಮ್ಮ ನಾಡಿನಲ್ಲಿ ನಾಲ್ಕು ನೂರು ಪಗಾರ ಪಡೆಯುವವರನ್ನು ಬಡವರು ಎನ್ನಲಾದೀತೇ! ಆದರೆ ಕಲ್ಲಪ್ಪನಿಗೆ ಮಾತ್ರ ಹೀಗೇಕಾಯಿತು? ಬಹಳ ವರ್ಷಗಳಿಂದ ಅವನ ತಮ್ಮ ತೀವ್ರತರದ ಬುದ್ಧಿ ವಿಕಲ್ಪದಿಂದ ನರಳುತ್ತಿದ್ದ. ಯಾವುದೊಂದು ಪ್ರಯೋಜನಕ್ಕೆ ಬರದಿದ್ದರೂ ಸಂಪಾದಿಸುವ ಅಣ್ಣನ ಕೊರಳಿಗೆ ಉರುಳಾಗಿದ್ದ. ತಮ್ಮನ ಮನಸ್ಸು ವಿಕಲ್ಪವಾಗಬೇಕಾದರೆ, ಹಾಗಾಗುವ ಆನುವಂಶಿಕ ಪ್ರವೃತ್ತಿಯನ್ನು ಅವ ಪಡೆದಿರಬೇಕು. ಅಂತಹ ಆಜನ್ಮ ಪ್ರವೃತ್ತಿಯು ಕಲ್ಲಪ್ಪನಿಗೂ ಇದ್ದಿರಬೇಕು. ಆದರೆ ಮನೆಯ ಪರಿಸರದ ಪ್ರಭಾವದಿಂದ ಕಲ್ಲಪ್ಪ ಸ್ವಲ್ಪಮಟ್ಟಿಗಾದರೂ ಓದಿದ. ಆದರೆ ತಮ್ಮನ ಕಾಲಕ್ಕೆ ಪರಿಸ್ಥಿತಿಯು ಬಿಗಡಾಯಿಸಿಕೊಂಡಿತ್ತು. ಸೂಕ್ತ ಚಿಕಿತ್ಸೆಯು ಸಕಾಲದಲ್ಲಿ ದೊರೆಯದೆ ಇದ್ದುದರಿಂದ ತಮ್ಮನ ಬುದ್ಧಿವಿಕಲ್ಪವು ಬೇರೂರಿ ಬಲವಾಗಿ ದೃಢವಾಯಿತು. ಸರಿಪಡಿಸಲಾಗದಂತಹ ಸ್ಥಿತಿಯನ್ನು ಮುಟ್ಟಿತು. ಮನಸ್ಸಿನ ಹತೋಟಿಯನ್ನು ಕಳೆದುಕೊಂಡ ದೇಹವು ತಾನೇತಾನಾಗಿ ಸ್ವಚ್ಛಂದವಾಗಿ ಹದ್ದು ಮೀರಿ ಬೆಳೆಯಲಾರಂಭಿಸಿತು. ಇಂತಹ ಮನೆಯ ವಾತಾವರಣದಲ್ಲಿ ಕಲ್ಲಪ್ಪ ಯಾವ ಸುಖವನ್ನು ಪಟ್ಟಾನು? ಯಾವ ಆಸೆಯನ್ನು ಇಟ್ಟುಕೊಂಡಾನು? ಆದಷ್ಟುಕಾಲ ಒದ್ದಾಡಿದ. ಕಡೆಗೆ ಮನಸ್ಸಿನ ಒಂದು ಭಾಗವು ಮೊಂಡು ಹಿಡಿದುಕೊಂಡು ಪಿಶಾಚಿಯಾಯಿತು. ಕಣ್ಣಿಗೆ ಕಾಣಿಸದೆ ಇದ್ದರೂ, ಕಿವಿಯಲ್ಲಿ ಬೊಬ್ಬೆ ಹೊಡೆಯಲು ಪ್ರಾರಂಭಿಸಿತು. ಇಂತಹ ಕರ್ಣಪಿಶಾಚಿಗಳನ್ನು ಪ್ಯಾರನಾಯ್ಡ್ ಅವಸ್ಥೆ ಅಥವಾ ಪ್ಯಾರನಾಯ್ಡ್ ಪ್ರತಿಕ್ರಿಯೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಪ್ಯಾರನಾಯ್ಡ್ ಅವಸ್ಥೆಯು ಪ್ರತ್ಯೇಕವಾಗಿ ಒಂದೇ ಇರುವುದಿಲ್ಲ. ಇತರ ಮಾನಸಿಕ ಬೇನೆಗಳೊಂದಿಗೆ ಇದೂ ಮಿಳಿತವಾಗಿರುತ್ತದೆ. ಹಾಗೂ ಸ್ಕಿಜೋನಿಯ ಎಂಬ ಕಾಯಿಲೆಯಲ್ಲಿ ಕರ್ಣಪಿಶಾಚಿಗಳ ಹಾವಳಿಯು ಇದ್ದರೂ, Persecution ತಪ್ಪಿರುವುದಿಲ್ಲ. ಈ ಕಾರಣದಿಂದ ಕಲ್ಲಪ್ಪನನ್ನು ಮಾನಸಿಕ ತಜ್ಞರ ಬಳಿಗೆ ಪೂರ್ಣ ಪರೀಕ್ಷೆಗೆಂದು ಕಳುಹಿಸಲಾಯಿತು. ಅವನ ತಮ್ಮನ ಮಾನಸಿಕ ಬೇನೆಯನ್ನು ಕಂಡನಂತರ ಸ್ಕಿಜೋಫ್ರೀನಿಯಾದ ಅನುಮಾನವು<noinclude></noinclude> eufgvoahfocra3xsbhtj1iei0yzvow1 ಪುಟ:ಮನಮಂಥನ.pdf/೧೨೭ 104 62574 313979 131576 2026-04-30T17:18:56Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313979 proofread-page text/x-wiki <noinclude><pagequality level="1" user="Shreesha Sharma" /></noinclude>೧೦೮ ಮನಮಂಥನ ಬಲವಾಯಿತು. ಮಾನಸಿಕ ರೋಗಗಳ ಪ್ರವೀಣರು ಕಲ್ಲಪ್ಪನನ್ನು ಪರೀಕ್ಷಿಸಿ, ಸ್ಕಿಜೋಫ್ರಿನಿಯಾದ ಮೊದಲ ಹಂತವಿದು ಎಂದು ತೀರ್ಮಾನಿಸಿದರು. ಶ್ರದ್ಧೆಯಿಂದ ಚಿಕಿತ್ಸೆಯನ್ನು ನಡೆಸಿದರು. ಬಹಳಷ್ಟು ಮಟ್ಟಿಗೆ ಕಲ್ಲಪ್ಪನ ಗುಣಮುಖನಾಗಿದ್ದಾನೆ. ನಾವಿನ್ನೂ ಇದ್ದೀವಿ ಎಂದು ಕರ್ಣಪಿಶಾಚಿಗಳು ಕೆಲವೊಮ್ಮೆ ನೆನಪು ಕೊಡುತ್ತವೆ. ಆದರೆ ಬಾಳು ಬೇಸರವಾಗುವಂತೆ ಕಾಡುವುದಿಲ್ಲ. ಆಸ್ತಮಾದಿಂದ ಈಗಲೂ ನರಳುತ್ತಾನೆ ; ಆದರೆ ಔಷಧಿಗಳಿಂದ ಬೇಗ ಗುಣವನ್ನೂ ಪಡೆಯುತ್ತಾನೆ. ಅಂದರೆ ಆಸ್ತಮಾದ ಹಾವಳಿಯು, ಕರ್ಣಪಿಶಾಚಿಗಳಿದ್ದ ಕಾಲದಲ್ಲಿ ಔಷಧಿಗಳಿಗೆ ಬೇಗ ಬಗ್ಗುತ್ತಿರಲಿಲ್ಲ. ಕರ್ಣಪಿಶಾಚಿಗಳು ಕರಗಿದಾಗ ಅದೇ ಔಷಧಿಗಳು ಅಸ್ತಮಾವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಿದುವು ಅನ್ನಬಹುದು. ಆಸ್ತಮಾದಂತೆಯೇ ಇತರ ಹಲವಾರು ದೈಹಿಕ ಬೇನೆಗಳೂ ಇತರ ಮಾನಸಿಕ ಬೇನೆಗಳೂ ಇದ್ದಾಗ, ಸೂಕ್ತ ಚಿಕಿತ್ಸೆಗೆ ಎಣಿಸಿದ ಫಲಿತಾಂಶವನ್ನು ಕೊಡುವುದಿಲ್ಲ. ಮಾನಸಿಕ ಬೇನೆಗಳಿಗೂ ತಕ್ಕ ಚಿಕಿತ್ಸೆಯು ದೊರೆತರೆ ಆಗ ದೈಹಿಕ ಬೇನೆಗಳೂ ಇನ್ನಷ್ಟು ಸುಲಭವಾಗಿ ಗುಣವಾಗುತ್ತವೆ, ಅದೇ ಚಿಕಿತ್ಸೆಯನ್ನೇ ಹೂಡಿದರೂ ಕೂಡ. ಅಂದರೆ ಯಾವ ಬೇನೆಯು ಬಡಿದರೂ, ದೈಹಿಕಾಂಶವು ಎಷ್ಟು? ಮಾನಸಿಕ ಅಂಶವು ಎಷ್ಟು? ಎಂದು ವೈದ್ಯರು ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸುತ್ತಾರೆ. ಕಾರಣಗಳೆರಡಕ್ಕೂ, ಚಿಕಿತ್ಸೆಯನ್ನು ಮಾಡಲೆತ್ನಿಸುತ್ತಾರೆ. ಹೊಟ್ಟೆಯ ನೋವು ಅಂತ ಡಾಕ್ಟರ ಬಳಿಗೆ ಹೋದರೆ, ತಲೆ ತಂಪಾಗಲಿ ಅಂತ ಟ್ರಾಂಕ್ವಿಲೈಸರ್‌ಗಳನ್ನು ಕೊಡುತ್ತಾರೆ ಎಂದು ಜನರು ಕುಹಕವಾಡುವುದು ಕೇವಲ ಅಜ್ಞಾನದಿಂದ ಮಾತ್ರ ಸಮಾಜದಲ್ಲಿ ಇಂತಹ ಅಜ್ಞಾನವನ್ನು ತೊಡೆದುಹಾಕಲು ಇಂತಹ ಹೊತ್ತಗೆಗಳು ಅಗತ್ಯ. ಈ ತೆರನ ಪ್ರಚಾರವೂ ಅತ್ಯಗತ್ಯ. ಬ್ರಹ್ಮಯ್ಯನ ನಕ್ಷತ್ರಿಕ 'ಮೈಸೂರು ಅರಸರ ಚರಿತ್ರೆಯನ್ನು ಎಷ್ಟು ಆಳವಾಗಿ ಅಭ್ಯಾಸ ಮಾಡಿದ್ದಾನೆ. ಅಂತಲೇ ಅವನ ಹತ್ತಿರ ಹೋಗಿ ಮಾತನಾಡಿದರೆ, ಅದೇ ಒಂದು ಸಫಲ ವಿದ್ಯಾಭ್ಯಾಸವಾಗುತ್ತೆ' ಎಂದು ಗೆಳೆಯನೊಬ್ಬ ಹೇಳಿದ. ನನ್ನ ಕುತೂಹಲವೂ ಕೆರಳಿತು. ಆದುದರಿಂದ ಹೋಗೋಣ ಈಗಲೇ ಎಂದೆ. ಆಗ ಸಂಜೆ ಐದರ<noinclude></noinclude> c59ycx1g2espjb9y5sm1f8pjrjjjhry ಪುಟ:ಮನಮಂಥನ.pdf/೧೨೮ 104 62575 313980 131577 2026-04-30T17:19:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313980 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು 300 ಸಮಯ. ಇಬ್ಬರೂ ಬ್ರಹ್ಮಯ್ಯನ ಕೊಠಡಿಗೆ ಹೋದೆವು. ಗೆಳೆಯ ಬಾಗಿಲನ್ನು ತಟ್ಟಿದಾಗ ಬ್ರಹ್ಮಯ್ಯ ಬಾಗಿಲು ತೆಗೆದ. ಗೆಳೆಯನನ್ನು ಕಂಡು ಒಳಕ್ಕೆ ಬನ್ನಿ ಎಂದು ಆದರದಿಂದ ಕರೆದ, ಕೊಠಡಿಯೊಳಕ್ಕೆ ಹೋದ ಕೂಡಲೇ, ಹಾಸಿದ್ದ ಮಂದಲಿಗೆಯ ಮೇಲೆ ನಮ್ಮಿಬ್ಬರನ್ನೂ ಕೂರಿಸಿ, ಬಾಗಿಲನ್ನು ಭದ್ರವಾಗಿ ಮುಚ್ಚಿ ಅಗಳಿ ಹಾಕಿದ. ನಂತರ ಎದುರಿನಲ್ಲಿ ಸುತ್ತಿಟ್ಟಿದ್ದ ಹಾಸಿಗೆಯನ್ನು ಒರಗಿಕೊಂಡು ತಾನೂ ಕುಳಿತ. “ಏನು ಬಂದಿದ್ದು ಎಂದೂ ಇಲ್ಲದೆ ಇವತ್ತು' ಎಂದು ಗೆಳೆಯನನ್ನು ಕೇಳಿದ. 'ಇವತ್ತು ಸ್ವಲ್ಪ ವಿರಾಮವಿತ್ತು, ನಿನ್ನ ನೋಡಿ ತುಂಬಾ ದಿನಗಳಾಗಿತ್ತು ನೋಡಿಕೊಂಡು ಹೋಗೋಣ ಅಂತ ಬಂದೆ. ನಿನಗೇನಯ್ಯಾ ಯಾವಾಗಲೂ ಆರಾಮವಾಗಿ ವಿರಾಮವಾಗಿ ರಾಜನಂತೆ ಇರುತ್ತಿ. ನಮ್ಮ ಹಾಗೆ ಹೆಂಡತಿ, ಮಕ್ಕಳು, ಮನೆಮಠ ಎಂದು ತಾಪತ್ರಯಗಳೇನಾದರು ನಿನಗಿವೆಯೇ ?' ಎಂದು ನನ್ನ ಗೆಳೆಯ, ನಂತರ ನನ್ನ ಪರಿಚಯವನ್ನು ಬ್ರಹ್ಮಯ್ಯನಿಗೆ ಮಾಡಿಕೊಟ್ಟ ಮೊದಲೇ ಮಾಡಿಕೊಡಬೇಕಾಗಿತ್ತು, ಬ್ರಹ್ಮಯ್ಯ, ಮನ್ನಿಸು ಎಂದು ಕ್ಷಮಾಪಣೆಯನ್ನು ಕೇಳಿಕೊಂಡ. 'ತುಂಬಾ ಸಂತೋಷವಾಯಿತು. ನಿಮ್ಮ ಪರಿಚಯವಾದದ್ದು' ಎನ್ನುತ್ತಾ ನನ್ನ ಕಡೆಗೆ ತಿರುಗಿದ. 'ನಿಮ್ಮಂತಹ ವಿದ್ವಾಂಸರ ಪರಿಚಯವಾದುದು ನನ್ನ ಪುಣ್ಯ' ಎಂದು ಹೇಳಿದೆ. 'ಈಗ ಯಾವುದನ್ನು ಬರೆಯುತ್ತಿದ್ದಿ ? ಏನನ್ನು ಓದುತ್ತಿದ್ದಿ ?' ಎಂದು ಗೆಳೆಯ ಕೇಳಿದ. *ಯದುಕುಲದರಸರ ನಾಟಕವೊಂದನ್ನು ಗುರ್ತು ಹಾಕುತ್ತಿದ್ದೀನಿ. ರಾಜವೈಭವ ಅಂದರೆ ಆ ಅರಸನದಯ್ಯ ! ಎಂದು ಹೇಳುತ್ತಾ ಅರಮನೆಯ ಅಂದಿನ ವೈಭವವನ್ನು ಬಣ್ಣಿಸತೊಡಗಿದ. ಹಾಗೆ ಮಾಡುವಾಗ ಮಾನವಸಹಜವಾದ ಸುಗುಣ ಮತ್ತು ದುರ್ಗುಣಗಳನ್ನು ವರ್ಣಿಸಬೇಕು. ಸುಗುಣಗಳನ್ನು ಕೇಳಿದವರ ಎದೆ ಮುಟ್ಟುವಂತೆ ವರ್ಣಿಸಿದ. ಆದರೆ ದುರ್ಗುಣಗಳನ್ನು ಬಣ್ಣಿಸುವಾಗ ಮೂದಲಿಕೆಯ ಧ್ವನಿಯಾಗಲೀ, ಅವಹೇಳನದ ಸೋಂಕಾಗಲಿ ಸ್ವಲ್ಪವೂ ಇರಲಿಲ್ಲ. ಎಂತಹ ಭಾಷೆ ! ಕಡಲೆ ಹುರಿದ ಹಾಗೆ ಚಟಪಟ ಅಂತ ಅಚ್ಚ ಕನ್ನಡದಲ್ಲಿ ಮಾತನಾಡಿದ. ಕನ್ನಡ ಭಾಷೆಯಲ್ಲಿ ಇಷ್ಟು ಸೊಬಗಿರುತ್ತದೆ ಎಂದು ಆಗ ತಾನೇ ನನಗೆ ಹೊಳೆಯಿತು. ಒಂದೆರಡು ದಶಕಗಳು ನಿರಂತರವಾಗಿ ಅಭ್ಯಾಸವನ್ನು ಮಾಡಿದ ಫಲ. ಅಥವಾ ಪೂರ್ವಜನ್ಮದ ಸ್ಮರಣೆಯೋ? ಯಾವುದೋ ಜನ್ಮದಲ್ಲಿ ಆ ಕಾಲದರಸದೊಡನೆ ಇವನೂ ಆಪ್ತಸಂಗಡಿಗನಾಗಿದ್ದನೋ ? ಎಂಬ ಅನುಮಾನವೂ ನನಗೆ ಬಂತು.<noinclude></noinclude> dp93j4fu80mhtdm69akk8f1wkpgbusp ಪುಟ:ಮನಮಂಥನ.pdf/೧೨೯ 104 62576 313982 131578 2026-04-30T17:19:49Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313982 proofread-page text/x-wiki <noinclude><pagequality level="1" user="Shreesha Sharma" /></noinclude>000 ಮನಮಂಥನ ಇಷ್ಟು ಸುರಸವಾಗಿ ಮಾತನಾಡುತ್ತಿದ್ದರೂ, ಕ್ಷಣಕ್ಕೊಮ್ಮೆ ಕಿಟಕಿಯ ಬಳಿಗೆ ಕಣ್ಣು ಹಾಯಿಸುತ್ತಿದ್ದ. ಬಾಗಿಲ ಕಡೆಗೆ ಎರಡು ಮೂರು ಬಾರಿ ದೃಷ್ಟಿಯನ್ನು ನೆಟ್ಟ ಚರಿತ್ರೆಯನ್ನು ಕತೆಯಂತೆ ಹೇಳುವ ಉದ್ಯೋಗದಲ್ಲಿ ಕಣ್ಣಿನ ಕರಪಲವು ಈ ರೀತಿ ಆಗುತ್ತಿರಬಹುದು ಎಂದುಕೊಂಡೆ. ಸ್ವಲ್ಪ ವಿಪರೀತ ವರ್ತನೆಯೇ ಅನ್ನಿ. ಆದರೂ ಮಿಕ್ಕಂತೆ ಸರಿಯಾಗಿಯೇ ಇದ್ದ. ತಲೆಕೂದಲು ಬಾಚಲ್ಪಟ್ಟಿರಲಿಲ್ಲ. ಹಾಕಿದ್ದ ಬಟ್ಟೆಗಳು ಕೊಳೆಯಾಗಿದ್ದುವು. ಕೊಠಡಿಯೂ ಅವ್ಯವಸ್ಥೆಯಲ್ಲಿತ್ತು. ಆದರೆ ಇವೆಲ್ಲಾ ಕಲೆಗಾರನ ಸಾಮಾನ್ಯ ವಾತಾವರಣ. ಹಾಗಾಗಿ ಆಗ ಬೇರೆ ಯಾವ ಅನುಮಾನಕ್ಕೂ ಎಡೆಮಾಡಿಕೊಡಲಿಲ್ಲ. ಸಂಭಾಷಣೆಯು ಮುಗಿದ ಮೇಲೆ ನಾವಿಬ್ಬರೂ ಹೊರಡಲು ಎದ್ದೆವು. ಇಷ್ಟು ಬೇಗ ಹಿಂತಿರುಗಬೇಕಲ್ಲ ಎಂದು ನನಗನ್ನಿಸಿದರೂ, ಬ್ರಹ್ಮಯ್ಯನಿಗೆ ಬೇಜಾರು ಬರುವಂತೆ ಮಾಡಬಾರದು ಎಂದು ಎದ್ದಿದ್ದೆ. ಬಾಗಿಲು ದಾಟಿ ಹೊರಡುವಾಗ “ಗೇಟನ್ನು ಭದ್ರವಾಗಿ ಹಾಕಿಕೊಂಡು ಹೋಗಿ. ಇಲ್ಲದಿದ್ದರೆ ದಣ್ಣಾಯಕರ ಸಿಬ್ಬಂದಿ ಯಾರಾದರೂ ಕಳ್ಳತನದಲ್ಲಿ ಒಳಕ್ಕೆ ನುಗ್ಗಿ ನನ್ನನ್ನು ಹಿಂಸಿಸಬಹುದು' ಎಂದು ಹೇಳಿದ. ಬಹಳ ಗಂಭೀರವಾಗಿ, ಹೇಳಿದ. ಗೇಟನ್ನು ಸರಿಯಾಗಿ ಮುಚ್ಚಿ ರಸ್ತೆಗೆ ಇಳಿದಾಗ 'ಅದು ಯಾಕೋ ಬ್ರಹ್ಮಯ್ಯ ಹಾಗೆ ಅಂದ. ಹಾಸ್ಯಕ್ಕಾಗಿ ಮಾತಾಡಿದಂತಿಲ್ಲ' ಎಂದು ಗೆಳೆಯನನ್ನು ಕೇಳಿದೆ. 'ಈ ಹಾಳು ಪಾಂಡಿತ್ಯವು ಅಧಿಕವಾದಷ್ಟೂ ಸ್ವಲ್ಪ ಕ್ರಾಕ್ ತರಹ ಆಡಲು ಪ್ರಾರಂಭಿಸುತ್ತಾರೆ, ಕಣೋ ! ಬ್ರಹ್ಮಯ್ಯನ ಪಾಂಡಿತ್ಯಕ್ಕೆ ಸರಿಯಾದ ಪುರಸ್ಕಾರ ದೊರೆಯಲಿಲ್ಲ ಎಂದವನ ಕೋಪ. ತಕ್ಕ ಪುರಸ್ಕಾರ ದೊರೆಯದೆ ಇರುವುದಕ್ಕೆ, ಅರಸರ ಕಡೆಯ ಪೋಲೀಸಿನವರು ಕಾರಣ ಎಂದವನ ಭ್ರಮೆ. ಎಂದಾದರೂ ಆ ಪೋಲೀಸಿನವರು ಹೇಗಾದರೂ ಬಂದು ಹಿಡಿದು ಪರಮ ಶಿಕ್ಷೆಗೆ ಗುರಿಮಾಡುತ್ತಾರೆ ಎನ್ನುವ ತೀವ್ರ ಭಯ ಅವನಿಗೆ. ಅಸಾಧ್ಯವಾದ ಈ ಭ್ರಮೆಯೊಂದರಿಂದಲೇ ಅವ ಬಾಗಿಲು ಭದ್ರ ಮಾಡುತ್ತಾನೆ. ಕಿಟಕಿಯನ್ನು ಸಂಶಯದಿಂದ ನೋಡುತ್ತಾನೆ. ಹೊರಗೆ ಅಪರೂಪಕ್ಕೆ ಬಂದಾಗ, ಪೋಲೀಸನ ಸಮವಸ್ತ್ರವನ್ನು ಕಂಡರೆ ಗಲ್ಲಿಗೆ ತಿರುಗಿ ತಲೆ ಮರೆಸಿಕೊಳ್ಳುತ್ತಾನೆ. ದುರಭ್ಯಾಸಗಳಾವುದೂ ಇಲ್ಲ ನೋಡು, ಆದರೆ ಈ ಹುಚ್ಚೆಂದು ಬಲವಾಗಿ ಹಿಡಿದಿದೆ ಅವನಿಗೆ' ಎಂದು ಗೆಳೆಯ ಹೇಳಿದ. 'ಬುದ್ಧಿಯನ್ನು ಕೊಟ್ಟ ದೇವರು ಅದರ ಜತೆಗೆ ಈ ರೀತಿ ಬರೆಯನ್ನೂ ಹಾಕುತ್ತಾನಲ್ಲಾ; ಅಯ್ಯೋ ಪಾಪ' ಎಂದಂದುಕೊಂಡೆ.<noinclude></noinclude> 9fyqhmaekmm3gnjsh8nodfo8ki54ski ಪುಟ:ಮನಮಂಥನ.pdf/೧೩೦ 104 62577 313984 131579 2026-04-30T17:20:01Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313984 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು 000 ಕೆಲವು ತಿಂಗಳುಗಳಾಗಿರಬೇಕು. ಒಂದು ಬೆಳಗ್ಗೆ ಪರಿಚಿತನಾದ ಪೋಲೀಸಿನವನೊಬ್ಬ ನನ್ನ ಬಳಿಗೆ ಬಂದ. ಬ್ರಹ್ಮಯ್ಯನ ಪರಿಚಯವಿದೆಯೇ ?' ಎಂದು ಕೇಳಿದ. 'ಪರಿಚಯವೇನೋ ಇದೆ. ಆದರೆ ಅಂತಹ ಹೇಳಿಕೊಳ್ಳುವಂತಹ ಸ್ನೇಹವಲ್ಲ. ಇಷ್ಟು ಮಾತ್ರ ಚೆನ್ನಾಗಿ ಇತ್ತು. ಅವರು ಉದ್ದಾಮ ಪಂಡಿತರು,' ಎಂದೆ. 'ನಿಕಟ ಪರಿಚಯವಿಲ್ಲವೇ, ಹಾಗಾದರೆ ?' ಎಂದು ಕೇಳಿದ, ಅವ. 'ಇಲ್ಲವಪ್ಪಾ ! ಆದರೆ ಹಾಗೆ ಯಾಕೆ ಕೇಳಿ ?' ಎಂದೆ. 'ವೈಸ್‌ರಾಯರಿಗೆ, ಬ್ರಿಟಿಷ್ ರೆಸಿಡೆಂಟರಿಗೆ, ಮತ್ತು ಬ್ರಿಟಿಷ್ ಚಕ್ರವರ್ತಿಗೆ ಕೂಡ, ಬ್ರಹ್ಮಯ್ಯನವರು ಮೇಲಿಂದ ಮೇಲೆ ಅಹವಾಲು ಕಾಗದಗಳನ್ನು ಬರೆಯುತ್ತಿದ್ದಾರೆ. ಸ್ಥಳೀಯ ಪೋಲೀಸಿನವರು ಕಿರುಕುಳ ಕೊಡುತ್ತಿದ್ದಾರೆಂದೂ, ಪ್ರಾಣ ತೆಗೆಯಬಹುದೆಂದೂ, ಕಾರಣ ರಕ್ಷಣೆಯು ಬೇಕೆಂದೂ ಮೂರು ನಾಲ್ಕು ಸಾವಿರ ಅರ್ಜಿಗಳನ್ನು ಬರೆದು ಹಾಕಿದ್ದಾರೆ, ಅಲ್ಲಿಂದ ಅವು ತನಿಖೆಗೆಂದು ನಮ್ಮ ಬಳಿಗೆ ಬಂದಿವೆ. ತನಿಖೆ ಮಾಡಿ ಉತ್ತರವನ್ನು ದಿಳ್ಳಿಗೆ ಕಳಿಸಬೇಕು. ನನಗೆ ತಿಳಿದ ಹಾಗೆ ಬ್ರಹ್ಮಯ್ಯನ ಬಳಿಗೆ ಯಾವ ಪೋಲೀಸಿನವನೂ ಸುಳಿದಿಲ್ಲ. ಅಂತಹವನೊಬ್ಬ ಈ ಊರಿನಲ್ಲಿ ಇದ್ದಾನೆ ಎನ್ನುವುದೂ ತಿಳಿಯದು. ವಿಳಾಸವನ್ನು ಪತ್ತೆಹಚ್ಚಿ ಅವರನ್ನು ಭೇಟಿಯಾಗುವುದೇ ಮಹಾ ಪ್ರಯಾಸವಾಯಿತು. ಪೋಲೀಸಿನ ಸಮವಸ್ತ್ರ ಧರಿಸದೆ, ಸಾಮಾನ್ಯ ಪಂಚೆ ಷರಟಿನಲ್ಲಿ ಅವರನ್ನು ಕಾಣಲು ಹೋದೆ. ಬಾಗಿಲನ್ನು ಅವ ಬಡಪೆಟ್ಟಿಗೆ ತೆರೆಯಲಿಲ್ಲ. ಕಡೆಗೊಮ್ಮೆ ಬಾಗಿಲನ್ನು ತೆರೆದರು. 'ಬ್ರಹ್ಮಯ್ಯನವರು ನೀವೇನಾ' ಎಂದು ಕೇಳಿದೆ. 'ಅಲ್ಲ, ಈಗ ಅವರು ಬರಬಹುದು, ಇಲ್ಲೇ ಇರಿ' ಎಂದು ಹೇಳಿ ಬಾಗಿಲನ್ನು ಹಾಕಿಕೊಂಡು ಹೊರಟು ಹೋದರು. ಸ್ವಲ್ಪ ಹೊತ್ತಿನ ಮೇಲೆ ಎದುರು ಮನೆಗೆ ಹೋಗಿ ವಿಚಾರಿಸಿದೆ. ನನ್ನೊಡನೆ ಮಾತನಾಡಿ ಹೊರಟು ಹೋದವರೇ ಬ್ರಹ್ಮಯ್ಯನವರೆಂದು, ಅದನ್ನು ಕಂಡುದಾಗಿ, ಎದುರು ಮನೆಯವರು ಹೇಳಿದರು. 'ಅಳಧಿಕಾರಿಗಳಿಗೆ ಹೀಗೆ ಅರ್ಜಿ ಬರೆಯುವ ಗೀಳು ಕೆಲವು ವರ್ಷಗಳಿಂದಲೂ ಬ್ರಹ್ಮಯ್ಯನವರಿಗಿರುವುದು ಕೇರಿಯಲ್ಲಿರುವವರಿಗೆಲ್ಲಾ ತಿಳಿದ ವಿಷಯ' ಎಂದು ಹೇಳಿದರು. 'ಕೇವಲ ಹುಚ್ಚನಿವ ಎಂದು ವರದಿ ಕಳುಹಿಸುವ ಮೊದಲು, ಪರಿಚಯಸ್ಥರನ್ನು ವಿಚಾರಿಸಿ ಬರೀ ಹುಟ್ಟೋ ? ಅಥವಾ ಇನ್ನೇನಾದರೂ ಮಸಲತ್ತು ಇರಬಹುದೋ ಎಂಬುದನ್ನು ಪರಿಶೀಲಿಸಲು ಬಂದೆ. ರಾಜಕೀಯದಲ್ಲಿ ಇವರಿಗೆ ಆಸಕ್ತಿಯೂ ಇರಲಿಲ್ಲವೇ ? ಅದಾದರೂ ನಿಮಗೆ ತಿಳಿದಿದೆಯೇ ? ಎಂದು ಕೇಳಿದ. 'ನನಗೆ ತಿಳಿದ ಮಟ್ಟಿಗೆ ಅವರು ರಾಜಕೀಯದಿಂದ ಬಲು ದೂರವಪ್ಪಾ, ಯಾವ ಮಸಲತ್ತನ್ನೂ ಅಂತಹ<noinclude></noinclude> qze7age5nh6rfim5saabmtugkg4qii9 ಪುಟ:ಮನಮಂಥನ.pdf/೧೩೧ 104 62578 313985 131580 2026-04-30T17:20:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313985 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಪಂಡಿತರು ಮಾಡಲು ಅಸಾಧ್ಯ. ಅಷ್ಟು ಮಾತ್ರ ನನಗೆ ಚೆನ್ನಾಗಿ ಗೊತ್ತು' ಎಂದೆ. ಹಾಗಂದು ಜಾರಿಕೊಂಡೆ. ಎರಡು ಮೂರು ವರ್ಷಗಳಾಗಿರಬೇಕು ! ಪತ್ರಿಕೆಗಳಲ್ಲಿ ಕೆಟ್ಟ ಸುದ್ದಿಯೊಂದು ಪ್ರಕಟವಾಗಿತ್ತು. ಬೆಳಗಾಗುತ್ತಲೇ ಅದನ್ನು ಓದಿದೆ. 'ಬಾಡಿಗೆಗೆ ಕೊಟ್ಟಿದ್ದ ಕೊಠಡಿಯೊಂದರಿಂದ ದುರ್ನಾತ ಬರುತ್ತಿದ್ದ ಕಾರಣ ಪೋಲೀಸಿನವರ ಸಹಾಯದಿಂದ, ಮನೆಯ ಮಾಲೀಕರು, ಬಾಗಿಲನ್ನು ಒಡೆಸಿದರು. ಆಗ ನೋಡಿದರೆ, ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಅಲ್ಲಿ ಸತ್ತು ಬಿದ್ದಿರುವುದನ್ನು ಕಂಡರು. ಶವದ ಸ್ಥಿತಿಯನ್ನು ನೋಡಿದಾಗ ಸತ್ತು ಎರಡು ಮೂರು ದಿನಗಳಾದರೂ ಆಗಿರಬೇಕು ಎಂದು ವೈದ್ಯರಂದರು,' ಎನ್ನುವ ಸುದ್ದಿ. ಓದಿದ ಕೂಡಲೇ ಬ್ರಹ್ಮಯ್ಯನವರ ನೆನಪಾಯಿತು. ಇದು ಅವರೇ ಏನೋ ಎಂದನ್ನಿಸಿತು. ಅಲ್ಲಿಗೆ ಧಾವಿಸಿದೆ. ಅವರಿದ್ದ ಕೊಠಡಿಯ ಬಳಿಯಲ್ಲೇ ಜನಸಂದಣಿಯು ಸೇರಿತ್ತು. ನನ್ನ ಸಂಶಯವು ದಿಟವಾಗಿತ್ತು. ಅಂತಹ ಉದ್ದಾಮ ಪಂಡಿತನಿಗೆ ಇಂತಹ ದುರ್ಮರಣ! ಹೀಗೇಕೆ? ಎಂದು ಯೋಚಿಸುತ್ತಾ ಖಿನ್ನನಾಗಿ ಮನೆಗೆ ಹಿಂತಿರುಗಿದೆ. ಬ್ರಹ್ಮಯ್ಯನಿಗೆ ಪ್ಯಾರನಾಯ್ಡ್ ಪ್ರತಿಕ್ರಿಯೆಯ ಕಾಟವಿತ್ತು. ಆಳರಸರ ಪೋಲೀಸಿನವರು ಹಿಡಿದು ಕಾಡುತ್ತಾರೆ ಎಂಬ ಬೇರೂರಿದ ಭ್ರಮೆಯು ಅವನ ಪಾಲಿಗೆ ಸತ್ಯವೇ ಆಗಿತ್ತು, ಕಾಡುತ್ತಿತ್ತು. ನನ್ನ ವಿದ್ಯಾ ಪ್ರೌಢಿಮೆಗೆ ತಕ್ಕ ಸನ್ಮಾನವು ದೊರೆಯಲಿಲ್ಲ, ಸಮಾಜದಿಂದ, ಎಂಬ ಕ್ರೋಧವು ಉಕ್ಕುತ್ತಲಿತ್ತು. ನನಗೆ ಅನ್ಯಾಯವಾಯಿತು ಎನ್ನುವ ಕ್ರೋಧವು, ಇನ್ನು ಯಾವ ರೀತಿಯಿಂದಲೂ ಶಮನವನ್ನು ಪಡೆಯಲಾರದೆ, ಮನಸ್ಸನ್ನು ಹರಿದು ಛಿದ್ರಿಸಿತ್ತು. ಅಂದರೆ ಸ್ಕಿಜೋಫೊನಿಯಾ ಆಗುವ ಪರಿಸ್ಥಿತಿಯು ಇತ್ತು. ಯಾರಿಗೂ ನಾನು ಬೇಡ, ಆದುದರಿಂದ ಯಾರೂ ನನಗೆ ಬೇಡ ಎನ್ನುವ ಅಹಂಕಾರವು ಉಲ್ಬಣಿಸುತ್ತಿತ್ತು. ಲೋಕವು ನನ್ನನ್ನು ಮರೆತಿದೆ. ನಾನೂ ಲೋಕವನ್ನು ಮರೆಯುತ್ತೇನೆ, ಎನ್ನುವ ಮಮಕಾರದ ಸೇಡು ಹೆಚ್ಚಿತ್ತು. ಸೊಗಸು ಕಾವ್ಯಗಳನ್ನು ಬರೆಯುವಾಗ, ಊಹಾಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುವಾಗ Persecution ಭ್ರಮೆಯು, ನಕ್ಷತ್ರಿಕನಂತೆ ಕಾಡುತ್ತಿರಲಿಲ್ಲ. ಮಿಕ್ಕಂತೆ ಆ ಭ್ರಮೆಯು ಘೋರವಾಗಿ, ನಿರಂತರವಾಗಿ ಕಾಡುತ್ತಿತ್ತು. ಬ್ರಹ್ಮಯ್ಯನ ಮನಸ್ಸಿನಲ್ಲಿ ಉದ್ಭವಿಸಿದ ಭ್ರಮಾ ನಕ್ಷತ್ರಿಕನು ಹಗಲಿರುಳೂ ಕುಕ್ಕುತ್ತಲೇ ಇದ್ದ, ಬೆದರಿಸುತ್ತಲೇ ಇದ್ದ. ಮೊದಲೇ ಮನಃದದ ಸ್ವಭಾವವಿತ್ತು ಅದರ ಮೇಲೆ ಈ ನಕ್ಷತ್ರಿಕನ<noinclude></noinclude> 62mlqu81njarpfhvvljagie10bqwpb7 ಪುಟ:ಮನಮಂಥನ.pdf/೧೩೨ 104 62579 313986 131581 2026-04-30T17:20:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313986 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು ಹಾವಳಿ, ಇವೆರಡೂ ಕಾಟಗಳನ್ನು ತಡೆಯಲಾರದೆ, ಅವ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದ. ಯಾವ ರೀತಿಯಲ್ಲಿ ಆತ್ಮಹತ್ಯವನ್ನು ಮಾಡಿಕೊಂಡನೋ ತಿಳಿಯಲಿಲ್ಲ. ಯಾವುದಾದರೂ ವಿಷವನ್ನು ನುಂಗಿದನೊ? ಅಥವಾ ಬೇನೆ ಯಾವುದಾದರೂ ಬಂದು, ಚಿಕಿತ್ಸೆಗೆ ಅವ ಹೋಗದೆ, ಅಥವಾ ಹೋಗಲಾರದೆ, ಸತ್ತನೋ, ಭಗವಂತನೇ ಬಲ್ಲ. “ನೀನು ಹೇಗಿದ್ದರೂ ಆಯಿತು, ನನಗೆ ಅಗತ್ಯ. ನೀನು ನನ್ನ ನೆಂಟ ಎಂದು ಯಾರಾದರೂ ಅವನನ್ನು ಆದರಿಸಿದ್ದರೆ, ಸೂಕ್ತ ಕಾಲದಲ್ಲಿ ತಕ್ಕ ಚಿಕಿತ್ಸೆಯನ್ನು ಆತನಿಗೆ ಒದಗಿಸಿದ್ದಿದ್ದರೆ, ಭ್ರಮಾ ನಕ್ಷತ್ರಿಕನ ಕಾಟವು ಬಲುಪಾಲು ಕಡಿಮೆಯಾಗುತ್ತಿತ್ತು. ಹಾಗೂ ಆತನಲ್ಲಿ ಸುಪ್ತವಾಗಿದ್ದ ಸ್ಕಿಜೋಫ್ರೆನಿಯಾದ ಹಾವಳಿಯನ್ನು ಬಲು ಮಟ್ಟಿಗೆ ತಡೆಯಬಹುದಾಗಿತ್ತು. ಹೊಗಳುವ ಸ್ನೇಹಿತರಿದ್ದರು, ಬ್ರಹ್ಮಯ್ಯನಿಗೆ; ಆದರೆ ಹೃದಯವನ್ನು ಒಲಿಸುವ ಸ್ನೇಹಿತರಾಗಲಿ ನೆಂಟರಾಗಲಿ ಇರಲಿಲ್ಲ. ಎಷ್ಟೋ ಜನರಿಗೆ ಬಾಳಿನಲ್ಲಿ ಈ ಅನುಭವವು ಉಂಟಾಗುತ್ತದೆ. ಅವರಲ್ಲಿ ತುಂಬಾ ಜನರು 'ನೆಂಟ ನೀನೊಬ್ಬನೇ ವೆಂಕಟರಮಣ' ಎಂದು ಅವನಿಗೆ ಗಂಟು ಬೀಳುತ್ತಾರೆ. ಹಾಗಾಗಿ ಬಾಳಿನಲ್ಲಿ ಜಯಗಳಿಸುತ್ತಾರೆ. ಆದರೆ ಬ್ರಹ್ಮಯ್ಯನ ಚುರುಕು ಬುದ್ಧಿಯು, ವೆಂಕಟರಮಣನಿಗೆ ಶರಣಾಗುವುದನ್ನು ತಪ್ಪಿಸಿತ್ತು. ಕಾರಣ, ಸುಲಭವಾಗಿ ದೊರಕುವ ಚಿಕಿತ್ಸೆಯೊಂದನ್ನು ಅವ ಕಳೆದುಕೊಂಡಿದ್ದ. ಎಂತಹ ಪಾಂಡಿತ್ಯವಿದ್ದವರೇ ಆಗಲಿ, ಎಷ್ಟು ಚುರುಕು ಬುದ್ಧಿಯೇ ಇರಲಿ; ಭ್ರಮೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ಪಾಂಡಿತ್ಯ, ಚುರುಕು ಬುದ್ಧಿ, ಇವೆರಡೂ ಮೆದುಳಿನ ನವ್ಯ ನೂತನ ಭಾಗವಾದ Cortex ಇಂದ ಸಾಧಿಸಲ್ಪಡುತ್ತವೆ. ಆದರೆ ಪುರಾತನ ಹಾಗೂ ಸನಾತನ ಮೆದುಳಿನ ಕಾರ್ಯವಾದ 'ಭಾವನಾ' ಚಟುವಟಿಕೆಗಳು ಬದುಕಿ ಬಾಳಲು ಅತ್ಯಗತ್ಯ. ಇವುಗಳಲ್ಲಿ ದೋಷವಿದ್ದರೆ, ಲೋಪವುಂಟಾದರೆ, ಆಗ ನಕ್ಷತ್ರಿಕನು ಉದ್ಭವಿಸುತ್ತಾನೆ, ಮನಸ್ಸಿನಲ್ಲಿ, ಪ್ರೇಮ, ಆದರ, ಪ್ರೀತಿ, ಒಲವು ಇವುಗಳು ದೊರಕದೆ ಇದ್ದರೆ, ನಕ್ಷತ್ರಿಕನ ಭ್ರಮೆಗಳು ಕಾಲಿಡುತ್ತವೆ, ಕಾಡುತ್ತವೆ. ಪ್ರೇಮ, ಆದರೆ, ಪ್ರೀತಿ, ಇತ್ಯಾದಿಗಳು ಇರದೆ ಇದ್ದರೆ, ಅಂತಹ ಬಾಳು ನಿರರ್ಥಕ ಎಂದು ಅಂತಹ ಮನಸ್ಸು ಇಂತಹ ಭ್ರಮೆಗಳನ್ನು ಮೂಡಿಸಿ, ಬಾಳನ್ನು ಮುಗಿಸಿಬಿಡುತ್ತದೆಯೋ ? ಏನೋ ? ಮೇಲಿಂದ ಮೇಲೆ ಅಸಂಖ್ಯಾತ ಅರ್ಜಿಗಳನ್ನು ತಳದಿಂದ ತುದಿಯವರೆಗೂ ಇದ್ದ ಅಧಿಕಾರಿಗಳಿಗೆ ಕಳುಹಿಸುವ ಪ್ರವೃತ್ತಿ ಕಂಡುಬಂದಾಗ, ಅಂತಹವರನ್ನು ಪ್ರೀತಿಸುವವರು, ನುರಿತ ವೈದ್ಯರಲ್ಲಿಗೆ ಕರೆದುಕೊಂಡು ಹೋದರೆ, ಯಶಸ್ವೀ<noinclude></noinclude> ovr4l00mxe51pyuqu8w3n1sec63x3mg ಪುಟ:ಮನಮಂಥನ.pdf/೧೩೩ 104 62580 313987 131582 2026-04-30T17:20:37Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313987 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಚಿಕಿತ್ಸೆಯನ್ನು ಮಾಡಿಸಬಹುದು. ಅದೊಂದು ಗೀಳು ಅವನಿಗೆ ; ನಿರುಪದ್ರವಿಯಾದ ಹವ್ಯಾಸ, ಎಂದು ನಿರ್ಲಕ್ಷಿಸಿದರೆ, ಕೇಡು, ಅಂತಿಮವಾಗಿ, ಖಂಡಿತ. ಸತ್ಯ ಹರಿಶ್ಚಂದ್ರನಿಗೆ, ವಿಶ್ವಾಮಿತ್ರನು ಕೊಟ್ಟ ಕಾಟವು, ನಕ್ಷತ್ರಿಕನ ಮೂಲಕ, ಮನಸ್ಸಿನಲ್ಲಿ ನಡೆಯುವ ವಿರಾಟ್ ನಾಟಕಗಳನ್ನು ನಮ್ಮ ಹಿರಿಯರು, ಕತೆಗಳ ರೂಪದಲ್ಲಿ, ಪುರಾಣಗಳ ಚೌಕಟ್ಟಿನಲ್ಲಿ ಬೋಧಿಸುತ್ತಿದ್ದರು. ಕತೆ, ಪುರಾಣ, ಇತ್ಯಾದಿ, ಜಾನಪದ ಪ್ರಿಯಸಾಹಿತ್ಯ ಪ್ರಕಾರಗಳು ಜನಸಾಮಾನ್ಯರಿಗೆಲ್ಲ ಸುಲಭವಾಗಿ ಅರ್ಥವಾಗುವ ಬೋಧನೆಗಳು. ಆದುದರಿಂದಲೇ ನಮ್ಮ ಹಿರಿಯರು, ಕತೆ, ಪುರಾಣಗಳ, ಸಂಪರ್ಕ ಮಾಧ್ಯಮವನ್ನು, ತಮ್ಮ ಬೋಧನೆಗೆ ಬಳಸಿಕೊಂಡರು. ಆ ದೃಷ್ಟಿಯಿಂದ ಹರಿಶ್ಚಂದ್ರನ ಕತೆಯನ್ನು ಗಮನಿಸುವ ಹರಿಶ್ಚಂದ್ರ ಚಕ್ರವರ್ತಿಗೆ ಅತುಳ ಐಶ್ವರ್ಯವಿತ್ತು. ಅನುಪಮ ಹೆಂಡತಿ, ಅನುರಾಗದ ಮಗ, ಎಲ್ಲವೂ ಇದ್ದಿತು. ಆದರೆ ಅವನಿಗೊಂದು ಹೆಮ್ಮೆ ;ಗೀಳು, ನಾನು ಸತ್ಯವಂತ, ನುಡಿದಂತೆ ನಡೆಯುವವ, ಎಂಬ ಅಹಂಕಾರ. ಪುರಾಣದ ಕತೆ ಎಲ್ಲರಿಗೂ ತಿಳಿದೇ ಇದೆ. ವಿಶ್ವಾಮಿತ್ರಮುನಿ ಬಂದು ದಕ್ಷಿಣೆಯನ್ನು ಬೇಡಿದ. ಹರಿಶ್ಚಂದ್ರ ಮದಾಂಧನಾಗಿ ಹೂ ಎಂದ. ನುಡಿದ ಮಾತನ್ನು ನಡೆಸಲಾರದೆ, ಹರಿಶ್ಚಂದ್ರ ಸ್ಮಶಾನದ ಪಾಲಕನಾದ. ಅನುರಾಗದ ಮಗನ ಶವವನ್ನು ಹೊತ್ತುಕೊಂಡು ತಾಯಿಯು ಸ್ಮಶಾನಕ್ಕೆ ಬಂದಳು, ಒಲವಿನ ಮಗನ ಅಂತ್ಯಕ್ರಿಯೆಗೆ. ಸತ್ಯ ಹರಿಶ್ಚಂದ್ರ ಅಲ್ಲವೇ? ಅವನಿಗೆ ಕಾಣಿಸಿತು, ಹೆಂಡತಿಯ ಕೊರಳಿನಲ್ಲಿದ್ದ ಮಾಂಗಲ್ಯ. ಇತರರಾರಿಗೂ ಅದು ಕಾಣಿಸುತ್ತಿರಲಿಲ್ಲ.ಆಗ ಹೆಂಡತಿ ಅಂದಳು "ನೀನು ನನ್ನ ಗಂಡ, ಈ ಶವ ನಿನ್ನ ಮಗನದು, ಇದಕ್ಕೆ ಅಂತ್ಯ ಕ್ರಿಯೆಯನ್ನು ಮಾಡಿಸುವುದು ನಿನ್ನ ಧರ್ಮ, ನಾನು ಈ ಮಾಂಗಲ್ಯವನ್ನು ಕಿತ್ತು ಕೊಡಲಾರೆ. ಅದಿಲ್ಲದೆ ನಾನೂ ಇಲ್ಲ.' ಎಂದು. ಖಡ್ಗವನ್ನೆತ್ತಿದ ಅವಳನ್ನು ಕೊಲ್ಲಲು, ಹಾಗೆ ಮಾಡಿ ತಾನು ಕಟ್ಟಿದ ಮಾಂಗಲ್ಯದ ಚಿನ್ನದಿಂದ, ಮಗನ ಸ್ಮಶಾನದ ಕಾಣಿಕೆಯನ್ನು ಪಡೆಯಲೋಸುಗ ಅಂದರೆ ಅವನಿಗೆ ರಾಜ್ಯ ಐಶ್ವರ್ಯವೆಲ್ಲವೂ ಹೋಗಿತ್ತು. ಈಗ ಹೆಂಡತಿ, ಮಗ ಎನ್ನುವುದೂ ಇಲ್ಲವಾಯ್ತು, ಅಂದರೆ ಹಠದಿಂದಲೇ ಅವ, ತನ್ನ ಅಹಂ- ಕಾರವನ್ನು ಖಡ್ಗದಿಂದ ಹೊಡೆದು ಹೆಂಡತಿಯ ನೆಪದಲ್ಲಿ ಕಳೆದುಕೊಳ್ಳಲು ಸಿದ್ಧನಾಗಿದ್ದ. ಅಹಂಕಾರವು ಹೋದಮೇಲೆ, ನಾನು ಎನ್ನುವುದು ಇಲ್ಲವಾದಂತಾದಾಗ; ಭಗವಂತನು ಪ್ರತ್ಯಕ್ಷನಾದ. ಭಗವಂತನ ದರ್ಶನವಾದ ಮೇಲೆ ದುಃಖಕ್ಕೆ ಅವಕಾಶ<noinclude></noinclude> eqbj32psxwczkdfjfmf0nm0obzvnz2k ಪುಟ:ಮನಮಂಥನ.pdf/೧೩೪ 104 62581 313988 131583 2026-04-30T17:20:47Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313988 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು ಉಂಟೇ? ಇದು ಹರಿಶ್ಚಂದ್ರನ ಕತೆ. 00% ವಿಶ್ವಾಮಿತನು, ಹರಿಶ್ಚಂದ್ರನ ಅಹಂ-ಕಾರವನ್ನು ಹರಿದು ಉದ್ಧರಿಸಲೋಸುಗ, ನಕ್ಷತ್ರಿಕನನ್ನು ಅಂಟಿಸಿದ. ಅಂದರೆ ತಾನಾಡಿದುದನ್ನು ಮರೆತರೆ, ಅವ ನೆನಪುಕೊಡಲು ಎಂದು. 'ನಕ್ಷತ್ರಿಕ'ನು ಹರಿಶ್ಚಂದ್ರನ ಮನಸ್ಸಿನಲ್ಲಿ ಮೂಡಿಬಂದ ದೃಢವಾದ ಪ್ಯಾರನಾಯ್ಡ್ ಭ್ರಮೆ. ಆ ಭ್ರಮೆಯಿಂದಲೇ, ಅದು ನಿತ್ಯ ಮತ್ತು ಸತ್ಯ ಎಂದು ಹರಿಶ್ಚಂದ್ರನಿಗೆ ಅನಿಸಿದುದರಿಂದಲೇ, ಅವ ತನ್ನ ಹಟವನ್ನು ಕಡೆಯತನಕ ಸಾಧಿಸಿದ. ತನ್ನ ಅಹಂ-ಕಾರವನ್ನು ಕಳೆದುಕೊಂಡ. ಈ ದೃಷ್ಟಿಯಿಂದ ನೋಡಿದರೆ ಪ್ಯಾರನಾಯ್ಡ್ ಪರಿಸ್ಥಿತಿಯು ಅಹಂ ಕಾರದ ನಿರ್ಮೂಲನೆಗೆಂದು ಮನಸ್ಸು ಹೂಡಿದ ಪ್ರತಿಕ್ರಿಯೆ ಎಂದನ್ನುವುದು ತಪ್ಪಲ್ಲ. ಮನಃಶಾಸ್ತ್ರದಲ್ಲಿ ಪ್ಯಾರನಾಯ್ಡ್ ಸ್ಥಿತಿಯನ್ನು ನಿರ್ಮೂಲ ಮಾಡುವುದು ಅಸಾಧ್ಯ ಎನ್ನುತ್ತಾರೆ. ಅನುಭವದಿಂದ ನುಡಿದ ಸತ್ಯದ ಮಾತು, ಇದು. ಹೀಗೇಕೆ? ಪ್ಯಾರನಾಯ್ಡ್, ಸ್ಥಿತಿಯು, ಮನಸ್ಸಿನಲ್ಲಿ ಉಲ್ಬಣಗೊಂಡಿರುವ ಅಹಂ, ನಾನು ಎಂದೆನ್ನುವ ಭ್ರಮೆಯ ಒಂದು ರೂಪ. ಅದಕ್ಕೆ ಚಿಕಿತ್ಸೆಯು ಅಹಂ ಎಂದೆನಿಸಿಕೊಂಡುದುದನ್ನು ವಿಶ್ಲೇಷಿಸಿ ಅರಿತು, ಅದೂ ಒಂದು ಭ್ರಮೆ ಎಂದು ಅರಿಯುವುದರಿಂದ. ಇಂತಹ ಚಿಕಿತ್ಸೆಯನ್ನು ಆಧ್ಯಾತ್ಮಿಕ ಚಿಕಿತ್ಸೆ ಎನ್ನಬಹುದು. ಪ್ಯಾರನಾಯ್ಡನ ಮೂಲ ಕಾರಣವನ್ನು ಈ ರೀತಿಯಲ್ಲಿ ಮಾತ್ರ ನಿರ್ಮೂಲಗೊಳಿಸಲು ಸಾಧ್ಯ. ಆದರೆ ತಾತ್ಕಾಲಿಕ ದಮನಗಳೂ ಸಾಧ್ಯವಿರಬಹುದಲ್ಲ. ಅವುಗಳನ್ನು ನಡಸಿದ ಮೇಲೆ, ಅಂತಹ ರೋಗಿಯು ಆಧ್ಯಾತ್ಮಿಕ ಚಿಕಿತ್ಸೆಗೆ ಅನುವಾಗುತ್ತಾನೆ. ಆದುದರಿಂದ ಉಪಶಮನಕ್ಕೆರಿದು, ಪೂರ್ಣ ಆಧ್ಯಾತ್ಮಿಕ ಚಿಕಿತ್ಸೆಗೆ ಅಣಿಮಾಡಿಕೊಡಲೆಂದು, ಇತರ ವೈಜ್ಞಾನಿಕ ಚಿಕಿತ್ಸೆಗಳನ್ನು ಅತ್ಯಗತ್ಯವಾಗಿ ಮಾಡಲೇಬೇಕು. ಸಂಶಯ ಪಿಶಾಚಿ ಭರ್ಜರಿ ಆಳು, ಪಾಟೀಲ್ ಪುಟ್ಟಣ್ಣ ಪ್ರಾಯದಲ್ಲಿ ಅವನ ಜಬರ್ದಸ್ತಿಯು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧವಾಗಿತ್ತು. ಎಪ್ಪತ್ತರ ಮುಪ್ಪಡರಿದಾಗ,<noinclude></noinclude> 3vk4m524vk2ajdd2qmmc2sge510rpe3 ಪುಟ:ಮನಮಂಥನ.pdf/೧೩೫ 104 62582 313989 131584 2026-04-30T17:20:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313989 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಕೈಕಾಲುಗಳಲ್ಲಿ ತಾಣವು ಕಡಿಮೆಯಾದಾಗ, ಅವನ ವರ್ತನೆಯಲ್ಲಿ ಸ್ವಲ್ಪ ವಿಪರೀತವು ಕಂಡುಬಂದಿತು. ಮನೆಯವರನ್ನಾಗಲೀ ಕೇರಿಯವರನ್ನಾಗಲೀ ಗಾಬರಿ ಪಡಿಸುವಂತಹ ವಿಪರೀತವಲ್ಲ. ಆದರೆ ಮನೆಮಕ್ಕಳು ಕೂಡ ನಗುವಂತಹ ವರ್ತನೆ. ಸಾಮಾನ್ಯವಾಗಿ ದೊಡ್ಡಗಂಟಲಿನ ವ್ಯಕ್ತಿ. ಈಚೀಚೆಗೆ ಅಂದರೆ ೨-೩ ವರ್ಷಗಳಿಂದ ಪಿಸುಮಾತಿನಲ್ಲಿ ಮಾತನಾಡುತ್ತಿದ್ದ. 'ಬೇಲಿಯಾಚೆ ಎಂಟು ಹತ್ತು ಜನ ಪೋಲೀಸಿನವರು ಗಸ್ತು ತಿರುಗುತ್ತಾ ಇದ್ದಾರೆ, ಮಗಾ ! ದೊಡ್ಡ ಬಾಗಿಲನ್ನು ತೆಗೀಲೇಬೇಡ, ನನ್ನ ಕೋಣೆ ಬಾಗಿಲನ್ನೂ ಭದ್ರ ಮಾಡಿದ್ದೀನಿ.' ಎಂದು ದೊಡ್ಡ ಮಗನಿಗೆ ಪಿಸುಮಾತುಗಳಲ್ಲಿ ಎಚ್ಚರಿಕೆಯನ್ನು ಕೊಡಲಾರಂಭಿಸಿದ. ದೊಡ್ಡ ಮಗನಿಗೆ ಮಾತ್ರವಲ್ಲ. ಹೀಗೆ ಎಚ್ಚರಿಕೆಯನ್ನು ಕೊಡುವುದು, ಮೂರು ನಾಲ್ಕು ವರ್ಷದ ಮನೆಯ ಮಕ್ಕಳಿಗೂ ಈ ತೆರನ ಎಚ್ಚರಿಕೆಯನ್ನು ಕೊಡುತ್ತಿದ್ದ. ದಿನಕ್ಕೆ ಏನಿಲ್ಲ ಅಂದರೂ ಐವತ್ತು ಅರವತ್ತು ಬಾರಿ ಹೀಗೆ ಎಚ್ಚರಿಕೆಯನ್ನು ಕೊಡಲಾರಂಭಿಸಿದ್ದ. ವಯಸ್ಸು ಎಪ್ಪತ್ತಾದರೂ, ಲಕ್ಷಣವಾಗಿ ಎಂದಿನಂತೆ ಮುದ್ದೆ ಮುಗಿಸುತ್ತಿದ್ದ. ಸಾಕಷ್ಟು ನೆಲ-ಹೊಲ ಇದ್ದುದರಿಂದ, ಹಣದ ತಾಪತ್ರಯವೇನೂ ಇರಲಿಲ್ಲ. ಬೆಳೆದ ನಾಲ್ಕು ಗಂಡು ಮಕ್ಕಳು, ಹೊಲ ಗದ್ದೆಗಳ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದರು. ಅವಿಭಕ್ತ ಕುಟುಂಬ, ಮನೆಯಲ್ಲಿದ್ದ ಬೈತಲೆಗಳೆಲ್ಲವೂ ಅನ್ನೋನ್ಯವಾಗಿದ್ದ ಹಳೆಯ ಕಾಲದ ಸಂಪ್ರದಾಯದ ಸಂಸಾರ. ವಿಧುರನಾಗಿದ್ದರೂ ಪಟೇಲ್ ಪುಟ್ಟಣ್ಣ, ನೆಮ್ಮದಿಯಿಂದ ಇರಬೇಕಾದ ಹಿತವಾತಾವರಣ, ಮನೆಯಲ್ಲಿ. ಆದರೆ ಪುಟ್ಟಣ್ಣನಿಗೆ, ಅರವತ್ತು, ಅರವತ್ತೆರಡರ ವಯಸ್ಸಾದಾಗ, ಮರೆವು ಜಾಸ್ತಿಯಾಗತೊಡಗಿತ್ತು. ಎಲಡಿಕೆಯ ಚೀಲವನ್ನು ಎಲ್ಲಿದ್ದೆ ಎಂದು ಹುಡುಕಿ, ಹುಡುಕಿ, ಕಡೆಗೆ ಸೊಂಟದಲ್ಲಿದೆ ಎಂದು ಕಂಡುಹಿಡಿಯುವಂತಾಯಿತು. ಆದರೂ ಜಮೀನಿನತ್ತ ಹೋಗಿಬರುತ್ತಿದ್ದ. ದಿನದ ಕೆಲಸವು ಸುವ್ಯವಸ್ಥೆಯಾಗಿ ನಡೆಯುವಂತೆ ಬಂದೋಬಸ್ತು ಮಾಡುತ್ತಿದ್ದ. ಅರ್ಧ ಶತಮಾನಕ್ಕೂ ಹೆಚ್ಚು ದಿನಗಳಿಂದ ಕೆಲಸವನ್ನು ಮಾಡಿದ ಅಭ್ಯಾಸ ಬಲದಿಂದ, ಜಮೀನಿನ ಉಸ್ತುವಾರಿಯನ್ನು ತಕ್ಕ ಮಟ್ಟಿಗೆ ಲಕ್ಷಣವಾಗಿಯೇ ನಡೆಸುತ್ತಿದ್ದ. ಅದನ್ನೇನೂ ಮರೆತಿರಲಿಲ್ಲ. ಅಗತ್ಯವಾದ ಸಣ್ಣಪುಟ್ಟ ವಿಷಯಗಳನ್ನು, ಆಗತಾನೇ ನಡೆದಿದ್ದರೂ, ಬಲು ಬೇಗ ಮರೆತು ಬಿಡುತ್ತಿದ್ದ. 'ಎರಡು ಎಲೆ ತಂದುಕೊಡೊ ಲಿಂಗ,' ಎಂದು ಮೊಮ್ಮಗನನ್ನು ಕೂಗಿ ಹೇಳುವ ಒಳಕ್ಕೆ ಹೋಗಿ ಎರಡು ವೀಳೆಯದೆಲೆಯನ್ನು ಇಸುಕೊಂಡು, ಲಿಂಗ ತಂದು, “ತೊಗೋ ಅಜ್ಜಯ್ಯ' ಎಂದು ಕೊಟ್ಟರೆ, 'ನಾನೆಲ್ಲಿ ಎಲೆ ತಾ ಅಂದೆನೋ?<noinclude></noinclude> ji16tdxfvnacji38z2mr5a0awsdsuts ಪುಟ:ಮನಮಂಥನ.pdf/೧೩೬ 104 62583 313990 131585 2026-04-30T17:21:09Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313990 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು ೧೧೭ ಎಂದು ಅವನನ್ನೇ ಕೇಳತೊಡಗುತ್ತಿದ್ದ. ಪುಟ್ಟಣ್ಣಜ್ಜನಿಗೆ ಅರಳು-ಮರಳು ಎಂದು ಮೊಮ್ಮಕ್ಕಳು ಅಂದುಕೊಂಡರೂ, ಹೊರಗೆ ತೋರ್ಪಡಿಸುತ್ತಿರಲಿಲ್ಲ. ಹಿರಿಯರಲ್ಲಿ ಗೌರವವನ್ನು ತೋರಿಸುವುದು ಮನೆಮಂದಿ ಮಕ್ಕಳಲ್ಲೆಲ್ಲಾ ರೂಢಿಯಾಗಿತ್ತು. ಮರೆವು ಅಧಿಕವಾಗತೊಡಗಿತು. ೬೮-೬೯ರ ವಯಸ್ಸಿನ ಹೊತ್ತಿಗೆ, ಪುಟ್ಟಣ್ಣನಲ್ಲಿ ಗಮನೀಯವಾದ ವ್ಯತ್ಯಾಸಗಳು ಕಂಡುಬಂದುವು. ಜಮೀನಿನತ್ತ ಹೋಗಿ ಬರುವುದು ಕಡಿಮೆಯಾಯಿತು. ಮನೆಯ ಅಂಗಳದಲ್ಲಿ ಕಂಬಕ್ಕೆ ಒರಗಿಕೊಂಡು ಕಾಲ ಕಳೆಯುವುದು ಹೆಚ್ಚಾಯಿತು. ಬಾಯಿ ತುಂಬ ಮಾತನಾಡುತ್ತಿದ್ದವನು, ಈಗ ಮಿತಭಾಷಿಯಾಗತೊಡಗಿದ್ದ. ಧ್ವನಿಯೂ ಕಡಿಮೆಯಾಗಹತ್ತಿತ್ತು. ಹಳೆಯ ದೋಸ್ತಿಗಳು ಬಂದರೂ, ಮೊದಲಿನಂತೆ ಮಾತಾಡುತ್ತಿರಲಿಲ್ಲ. ಬರಬರುತ್ತಾ ಕೊಠಡಿಯಿಂದ ಹೊರಬರುವುದನ್ನು ಪುಟ್ಟಣ್ಣ ಕಡಿಮೆ ಮಾಡಿದ. ಆ ಸುಮಾರಿಗೆ ಸಂಶಯದ ಈ ಪಿಶಾಚಿಯು ಕಾಡತೊಡಗಿತ್ತು. 'ಪೋಲೀಸಿನವರು ನನ್ನನ್ನು ಹಿಡಿದುಕೊಂಡು ಹೋಗಲು ಮಸಲತ್ತು ಮಾಡುತ್ತಿದ್ದಾರೆ. ಹಗಲೂ ರಾತ್ರಿ ಸಮಯ ಕಾಯುತ್ತಿದ್ದಾರೆ' ಎನ್ನುವ ಸಂಶಯ ! ಯಾವ ಮಾಯದಲ್ಲಿ ಅದು ಬಡಿಯಿತೋ ಯಾರಿಗೂ ತಿಳಿಯದು. ಆದರೆ ಈ ಸಂಶಯದ ಪಿಶಾಚಿಯ ಕಾಟವು ದಿನದಿನಕ್ಕೂ ಹೆಚ್ಚುತ್ತ ಹೋಯಿತು. ಕೊಠಡಿಯಲ್ಲಿ ಕುಳಿತು, ಕಿಟಕಿಯ ಬಾಗಿಲುಗಳನ್ನು ಭದ್ರವಾಗಿ ಹಾಕಿ, ಕಿಟಕಿಯ ಕಂಡಿಯಿಂದ ಎದುರು ಕಾಣುತ್ತಿದ್ದ ರಸ್ತೆಯನ್ನು ದುರುಗುಟ್ಟಿಕೊಂಡು ತಾಸು ತಾಸು ಕೂರುತ್ತಿದ್ದ. ದೂರದಲ್ಲಿ ಎಲ್ಲಿಂದಲಾದರೂ ಬರುತ್ತಿದ್ದಾರೆಯೇ ಎಂದು ತಿಳಿದುಕೊಳ್ಳಲು. 'ನಿನ್ನ ಹಿಡಿದುಕೊಳ್ಳೋಕ್ಕೆ ಪೋಲೀಸಿನವರು ಯಾಕೆ ಬಾರೆ, ಅಪ್ಪಯ್ಯ ! ಅಂತಹುದೇನನ್ನು ಮಾಡಿದ್ದಿ. ಸುಮ್ಮಸುಮ್ಮನೆ ಯಾಕೆ ಹೆದರಿಕೋತಿ' ಎಂದು ಹಿರಿಯ ಮಗ ಒಮ್ಮೆ ಕೇಳಿದಾಗ, 'ನಿನಗೊತ್ತಿಲ್ಲ. ಮಗಾ ! ಲಂಚದ ಆಸೆಗೋಸ್ಕರ ಅವರು ಬತ್ತಾರೆ. ಹೋದ ಸಲ ಅವರು ಬಂದಿದ್ದಾಗ, ನಮ್ಮ ಶಾನುಭೋಗರ ಕೈಲಿ ಗುಟ್ಟಾಗಿ ಅವರಿಗೆ ಐವತ್ತು ಸಾವಿರ ಕೊಡಿಸಿದೆ. ಆಗ ಅವರು ಹೊರಟುಹೊದರು. ತಿರುಗಿ ಬರುಕ್ಕೆ ಶುರುಮಾಡಿದ್ದಾರೆ. ಈಗ ಒಂದು ವಾರದಿಂದ ನಮ್ಮ ಮನೆ ಸುತ್ತಲೂ ಗಸ್ತು ಹೊಡೀತಿದ್ದಾರೆ. ನೀ ಹೋಗಿ ಶ್ಯಾನುಭೋಗರಿಗೆ ಹೇಳು-ನಾ ಹೇಳೀದೆ ಅಂತ ಹೇಳು. ಒಂದೋ ಎರಡೋ ಲಕ್ಷ ಕೊಟ್ಟು ಅವರನ್ನು ಸಾಗ<noinclude></noinclude> ln48olaxxcksqzcu2g4vml8s6yd2oq5 ಪುಟ:ಮನಮಂಥನ.pdf/೧೩೭ 104 62584 313991 131586 2026-04-30T17:21:21Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313991 proofread-page text/x-wiki <noinclude><pagequality level="1" user="Shreesha Sharma" /></noinclude>೧೧೮ ಮನಮಂಥನ ಹಾಕು ಅಂತ.' ಎಂದು ಗಂಭೀರವಾಗಿ ಹೇಳಿದ. ತಾನು ಹೇಳಿದ್ದು ದಿಟ, ಅದನ್ನು ಎಲ್ಲರೂ ನಂಬುತ್ತಾರೆ ಎಂದು ಆಗ ಪುಟ್ಟಣ್ಣನಿಗೆ ಖಂಡಿತವಾಗಿತ್ತು. ಅಪ್ಪನ ಅರಳು-ಮರಳು ವಿಪರೀತಕ್ಕಿಟ್ಟುಕೊಂಡಿದೆ. ಇವರ ಹತ್ತಿರ ಚರ್ಚೆ ಮಾಡುವುದು ಪ್ರಯೋಜನವಲ್ಲ. ಇವರಿಗೆ ಬಡಿದಿರುವ ಭ್ರಮೆಗೆ ನಾವೂ ಹೂ ಗುಡುವುದು ಒಳ್ಳೆಯದು, ಎಂದು ಮಕ್ಕಳು ಮತ್ತು ಮನೆಯ ದೊಡ್ಡವರು ತೀರ್ಮಾನಿಸಿ, ಹಾಗೆಯೇ ನಡದುಕೊಳ್ಳಲಾರಂಭಿಸಿದರು. ಅಪ್ಪಯ್ಯಾ ! ನೀ ಹೇಳಿದ್ದನ್ನು ಶಾನುಭೋಗರಿಗೆ ಹೇಳಿದೆ. ಅವರಾಗಲೇ ಎಂಟು ಲಕ್ಷ ಕೊಟ್ಟಾಯಿತಂತೆ. ಕಮೀಷನರಿಗೆ ನಿನ್ನೆ ಒಂದು ಲಕ್ಷ ಟೆಲಿಗ್ರಾಫ್ ಮೂಲಕ ಕಳಿಸಿದಂತೆ. ಇನ್ನು ಮೇಲೆ ಪೋಲೀಸಿನವರನ್ನು ಇಲ್ಲಿಗೆ ಕಳಿಸುವುದಿಲ್ಲ ಎಂದು ತಾರು ಮೂಲಕ ಉತ್ತರವೂ ಬಂದಿದೆಯಂತೆ' ಎಂದು ದೊಡ್ಡ ಮಗ, ನಿರ್ವಿಕಾರವಾಗಿ ಹೇಳಿದಾಗ, 'ನಂಗೊತ್ತಿತ್ತು ಮಗಾ ! ಲಂಚಕ್ಕೇ ಅವರು ಬರೋದು ಅಂತ' ಎಂದು ಪುಟ್ಟಣ್ಣನೂ ಹೇಳಿದ. ಇದೇ ಅಭ್ಯಾಸವು ಮುಂದುವರೆಯಿತು. ಪೋಲೀಸರು ಹೊಂಚು ಹಾಕುತ್ತಿದ್ದಾರೆ ಎಂದು ಪುಟ್ಟಣ್ಣ ಹೇಳಿದರೆ, ಶಾನುಭೋಗರ ಕೈಲಿ ಈಗಲೇ ಲಂಚ ಕೊಡಿಸುತ್ತೇನೆ ಎಂದು ಮಗ ಸಮಾಧಾನ ಮಾಡುತಿದ್ದ. ಒಂದು ವಾರದಲ್ಲಿ ಶಾನುಭೋಗರು ಕೊಟ್ಟ ಲಂಚವು ಮೂವತ್ತು ಲಕ್ಷವನ್ನೂ ಮೀರಿತ್ತು. ಇದೊಂದು ಸಂಶಯವನ್ನು ಬಿಟ್ಟರೆ, ಮಿಕ್ಕ ಎಲ್ಲಾ ಅರುಳು ಮರುಳಿನ ಮುದುಕರಂತೆಯೇ ಪುಟ್ಟಣ್ಣ ಇರುತ್ತಿದ್ದ. ಊಟ ಉಪಚಾರದಲ್ಲಿ ಮೋಸವನ್ನು ಮಾಡಿಕೊಳ್ಳುತ್ತಿರಲಿಲ್ಲ. ಮಾನ ಮರ್ಯಾದೆಯಿಂದ ನಡೆದುಕೊಳ್ಳುತ್ತಿದ್ದ. ಆದರೆ ಮರೆವು ಹೆಚ್ಚಾದುದರಿಂದ ಹೇಳಿದ್ದನ್ನೇ ಹೇಳುವುದು ; ಎಂದಿನ ಕಾಲದ ಮಾತುಗಳನ್ನೇ ಆಡುವುದು. ಇವೆಲ್ಲವೂ ಅತಿಯಾದುವು. ಮುಪ್ಪು ಬಂದಾಗ, ಕೂದಲು ನರೆತು ಬಿದ್ದು ಹೋಗುವಂತೆ, ಚರ್ಮವು ಸುಕ್ಕುಗಟ್ಟಿ ಕಾಂತಿಹೀನವಾಗುವಂತೆ, ಕಿವಿಯು ಮಂದವಾಗುವಂತೆ, ದೃಷ್ಟಿಯು ಅಸ್ಪಷ್ಟವಾಗುವಂತೆ, ಮೆದುಳಿನ ಕೆಲವು ಭಾಗಗಳೂ ಶಿಥಿಲವಾಗತೊಡಗುತ್ತವೆ. ಆಗ ಹಿಂದಿನ ಚಾಕಚಕ್ಯತೆಯನ್ನು ಮನಸ್ಸು ಅನಿವಾರ್ಯವಾಗಿ ಕಳೆದುಕೊಳ್ಳುತ್ತದೆ. ಹಳೆಯ ಸ್ಮರಣೆಯು ಹಸಿರಾಗಿ ಉಳಿದರೂ, ಹೊಸಹೊಸದಾದ ನೆನಪುಗಳು ಮರೆಯಲ್ಪಡುತ್ತವೆ. ಮುಪ್ಪು ಬಂದಾಗ ಎಂದರೆ, ಪಂಚಾಂಗದ ಪ್ರಕಾರ ಇಂತಿಷ್ಟು ವಯಸ್ಸು ಎಂದೇನಲ್ಲ. ಮುಪ್ಪಿಗೂ ವಯಸ್ಸಿಗೂ ನಿಕಟವಾದ ನೇರ ಸಂಬಂಧವು ಇಲ್ಲ.<noinclude></noinclude> lci1ub8im6amxyfrhbdmsmhsr05i42g ಪುಟ:ಮನಮಂಥನ.pdf/೧೩೮ 104 62585 313992 131587 2026-04-30T17:21:32Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313992 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು ಅರವತ್ತರ ಸುಮಾರಿಗೆ ಅರುಳು ಮರುಳು ಬಡಿಯಬಹುದು. ೮೦ ರ ಮುದುಕನಿಗೆ ಮನಸ್ಸು ಚುರುಕಾಗಿಯೇ ಇರಬಹುದು. ಅಲ್ಲದೆ ದೇಹದ ವಿವಿಧ ಭಾಗಗಳೂ ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ. ಮೆದುಳಿನ ವಿವಿಧ ಭಾಗಗಳು ಕೂಡ ಬೇರೆ ಬೇರೆ ಪ್ರಮಾಣದಲ್ಲಿ ಮುಪ್ಪಾಗುತ್ತವೆ. ಯೋಚನೆಗೆ ಮೀಸಲಾದ, ಸ್ಮರಣೆಗೆ ಸಂಬಂಧಪಟ್ಟ, ಮೆದುಳಿನ ಭಾಗಗಳು ಪುಟ್ಟಣ್ಣನಲ್ಲಿ ಮುಪ್ಪಿನಿಂದ ತುಂಬಾ ಶಿಥಿಲವಾಗಿದ್ದುವು. ಹೀಗೆ ಶಿಥಿಲವಾಗಲು ರಕ್ತದ ಒತ್ತಡವು ಮೆದುಳಿನಲ್ಲಿ ಅತಿಯಾಗಿ, ರಕ್ತನಾಳಗಳು ಸೆಳೆದುಕೊಂಡು, ರಕ್ತ ಸಂಚಾರಕ್ಕೆ ಅಡಚಣೆಯಾಗುವುದು ಒಂದು ಕಾರಣ. ಮೆದುಳಿಗೆ ತಾಕುವ ಇತರ ಕಾಯಿಲೆಗಳೂ ಕಾರಣಗಳಾಗಬಹುದು. ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ, ಮೊದಮೊದಲ ಹಂತದಲ್ಲಿ ಈ ತೆರನ ನಡವಳಿಕೆಗೆ ಕಾರಣವಾಗ ಬಹುದು. ಪುಟ್ಟಣ್ಣನ ಮೆದುಳಿನಲ್ಲಿ ಸಾಮಾನ್ಯವಾದ ಮುಪ್ಪಿನಿಂದಾದ ಶಿಥಿಲತೆಯು ಉಂಟಾಗಿತ್ತು. ಆಗ ಮಹಾ ಭ್ರಮೆಯೊಂದು, ಸಂಶಯದ ಪಿಶಾಚಿಯಾಗಿ ಅವತರಿಸಿ ಕಾಡತೊಡಗಿತ್ತು. ಹೊಟ್ಟೆಗೆ ಸಾಕಷ್ಟು ಇರದ ಶ್ಯಾನುಭೋಗನು ಮೂವತ್ತು ಲಕ್ಷ ರೂಪಾಯಿಗಳನ್ನು ಲಂಚವಾಗಿ ಕೊಟ್ಟ ಎನ್ನುವುದನ್ನೂ ನಂಬುವಷ್ಟು ಮೆದುಳಿನ ಒಂದು ಭಾಗವು ಶಿಥಿಲವಾಗಿತ್ತು. ಆದುದರಿಂದ ವಿವೇಚನಾ ಶಕ್ತಿಯು ಸಾಕಷ್ಟು ನಾಶವಾಗಿತ್ತು. ಪುಟ್ಟಣ್ಣನ ಸಂಶಯ ಪಿಶಾಚಿಯು ಒಂದು ಭ್ರಮೆಯೇ ! ಬ್ರಹ್ಮಯ್ಯನ ನಕ್ಷತ್ರಿಕನೂ, ಕಲ್ಲಪ್ಪನ ಕರ್ಣಪಿಶಾಚಿಗಳೂ, ಯಾವ ರೀತಿಯಲ್ಲಿ ನರಳಿಸಿದವೋ ಅದೇ ರೀತಿಯಲ್ಲಿ ಪುಟ್ಟಣ್ಣನ ಸಂಶಯ ಪಿಶಾಚಿಯೂ ಕಾಡುತ್ತಿತ್ತು. ಆದರೆ ಮೊದಲೆರಡರಲ್ಲಿ ಮಾನಸಿಕ ಅವ್ಯವಸ್ಥೆಯಿಂದ ಹಾಗಾಗಿತ್ತು. ಪುಟ್ಟಣ್ಣನಲ್ಲಿ ಮೆದುಳಿನ ಶಿಥಿಲತೆಯಿಂದ ಆಗಿತ್ತು. ಒಂದೇ ತೆರನ ಅಂತಿಮ ಪರಿಣಾಮವು ವಿಭಿನ್ನವಾದ, ವಿಧವಿಧವಾದ ಕಾರಣಗಳಿಂದ ಉಂಟಾಗುವುದು ಸಾಮಾನ್ಯ. ಪ್ಯಾರನಾಯ್ಡ್ ಭ್ರಮೆಗಳು ಪ್ಯಾರನಾಯ್ಡ್ ಅವಸ್ಥೆಯನ್ನು ಅನುಭವಿಸುತ್ತಿರುವವರಿಗೆ, 'ಇದು ಕೇವಲ ಭ್ರಮೆಯಯ್ಯಾ ! ವಾಸ್ತವಿಕವಾಗಿ ಸುಳ್ಳು' ಎಂದು ಹೇಳಿದ ಮಾತ್ರಕ್ಕೆ ಅವರ ನರಳುವಿಕೆಯು ತಪ್ಪುವುದಿಲ್ಲ. ಭ್ರಮೆಗಳು ಹೇಗೆ ಹುಟ್ಟಿದುವು, ಯಾಕೆ ಹುಟ್ಟಿದುವು, ಎಂಬುದನ್ನು ತಿಳಿದುಕೊಂಡರೆ ನಂತರ ಅವುಗಳ ಉಚ್ಚಾಟನೆಯನ್ನು ಮಾಡಲು<noinclude></noinclude> clxekdc4nj5njvorm0t9eoymvm6bkda ಪುಟ:ಮನಮಂಥನ.pdf/೧೩೯ 104 62586 313993 131588 2026-04-30T17:21:44Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313993 proofread-page text/x-wiki <noinclude><pagequality level="1" user="Shreesha Sharma" /></noinclude>೧೨೦ ಮನಮಂಥನ ಸಾಧ್ಯವಾಗಬಹುದು. ಇಂದಿನ ವೈಜ್ಞಾನಿಕ ಹಂತದಲ್ಲಿ, ಕಾರಣಗಳು ಸ್ಪಷ್ಟವಾಗಿಲ್ಲವಾದರೂ, ಹೀಗಿರಬಹುದು ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಆದಿಮಾನವನು ಯೋಚನೆಯನ್ನು ಮಾಡಲು ಆರಂಭಿಸಿದಾಗ ಊಹಿಸುವುದನ್ನೂ ಪ್ರಾರಂಭಿಸಿದ. ತಾನು ಕಂಡುದೊಂದು ವಿಷಯವನ್ನು ವಿಶ್ಲೇಷಿಸಿ, ಈ ಕಾರಣಗಳಿಂದ ಆಗಿರಬಹುದು ಎಂದು ತೀರ್ಮಾನಿಸುವುದು ಒಂದು ಊಹೆಯೇ ! ಊಹಿಸಿದುದು ಸರಿ ಎನ್ನುವುದನ್ನು ಪ್ರಯೋಗಗಳನ್ನು ನಡೆಸಿ ಖಚಿತಮಾಡಬೇಕು. ಇದೇ ವಿಜ್ಞಾನದ ಸಾಮಾನ್ಯ ಕಾರ್ಯಕ್ರಮ. ಅನಂತರ ಮೊದಲಿನ ಊಹೆಯು ಸಿದ್ಧಾಂತವೆನಿಸಿಕೊಳ್ಳುತ್ತದೆ. ಪ್ರಗತಿಯನ್ನು ಮನಸ್ಸು ಸಾಧಿಸಿದಂತೆಲ್ಲ, ವೈಜ್ಞಾನಿಕ ಪ್ರಯೋಗಗಳು ಸೂಕ್ಷ್ಮವೂ ಮಹತ್ತರವೂ ಆಗುತ್ತವೆ. ಆನಂತರ ಊಹಿಸುವ ಪ್ರವೃತ್ತಿಯೂ ಹರಿತವಾಗುತ್ತದೆ. ಅದಕ್ಕೆ ಅವಕಾಶವೂ ವಿಫುಲವಾಗುತ್ತದೆ. ಈ ಎಲ್ಲ ಹಂತಗಳಲ್ಲಿಯೂ ಏಕಸೂತ್ತವಾಗಿರುವುದು, ಸ್ಫೂರ್ತಿಯ ಊಹೆ, ಅನುಮಾನಿಸುವುದು. ಇದೇ ಮಾನವ ವರ್ಗದ, ಸಂಘ ಜೀವನದ ನಾಗರಿಕತೆಯನ್ನು, ನಾಂದಿಯನ್ನು, ನಮ್ಮದೇಶದಲ್ಲಿನ ವೇದಗಳ ಕಾಲದ ಋಷಿಗಳು ನುಡಿದರು ಎಂದನ್ನಬಹುದು. ಸಕಾಲದಲ್ಲಿ ಮಳೆಯು ಬಿದ್ದರೆ ಸಾಕಷ್ಟು ಬೆಳೆಯು ಲಭಿಸುವುದು ಎಂಬುದನ್ನು ಪ್ರತ್ಯಕ್ಷವಾಗಿ ಕಂಡರು. ಹೆಪ್ಪುಗೂಡಿದಂತಿದ್ದ ಕಾರ್ಮೋಡಗಳು ನೈರುತ್ಯದಲ್ಲಿ ಕಾಣಿಸಿದರೆ, ಖಂಡಿತವಾಗಿ ಮಳೆ ಬೀಳುತ್ತದೆ ಎಂಬುದನ್ನು ಅನುಭವದಿಂದ ಅರಿತಿದ್ದರು. ಅಂದಿನ ಸನಾತನ ಸಮಾಜದಲ್ಲಿ ಕಂಡ ವಿಷಯವನ್ನು ವಿಚಾರದ ಒರೆಗೆ ಹಚ್ಚುವ ಪ್ರವೃತ್ತಿಯು ಕೆಲವು ಮನನಿಗರಿಗೆ ಮಾತ್ರ ಮೀಸಲಾಗಿತ್ತು. ಅವರೇ ಋಷಿಗಳು. ಇಂದೂ ಹಾಗೆಯೇ ಅನ್ನಿ, ಮನನಿಗ ಅಲ್ಪಸಂಖ್ಯಾತರಿಂದಲೇ ಮಾನವ ಕುಲದ ಪ್ರಗತಿಯ ನಾಂದಿಯು ಹಾಡಲ್ಪಡುವುದು. ತಾವು ಕಂಡುದನ್ನು ವಿಚಾರಮಾಡಿ, ಹೀಗಾಗಿರಬಹುದು ಎಂದು ಅನುಮಾನಿಸಿದರು. ಸಮಾಜದ ಸಾಮಾನ್ಯರಿಗೆ, ವಿಚಾರಮಾಡುವ ಯೋಗ್ಯತೆ ಇಲ್ಲದವರಿಗೆ, ಈ ವಿಷಯವನ್ನು ತಿಳಿಸುವ ಬಗೆ ಎಂತು? ಕತೆ ಎಂದರೆ ಸಾಮಾನ್ಯರಿಗೆ ಬಲು ಪ್ರಿಯ, ಕತೆಯ ಪ್ರಕಾರವನ್ನು ಋಷಿಗಳು ಬಳಸಿಕೊಂಡರು. ಕತೆ ಹೇಳಿದರು. ಕತೆಯ ಹರವನ್ನೂ, ಅದರ ಹಿಂದೆ ಅಡಗಿರುವ ಅನುಭವಾಂಶಗಳ ಸತ್ಯತೆಯನ್ನೂ ಇಂದು ಸುಲಭವಾಗಿ ಗುರುತಿಸಬಹುದು. ಆದರೆ ಇಂದು ಕೂಡ ವೈಜ್ಞಾನಿಕರು ನಕ್ಷತ್ರಗಳ ವಿಷಯದಲ್ಲಾಗಲೀ ನಭೋಮಂಡಲದಲ್ಲಿರುವ ಇತರ<noinclude></noinclude> 94whj4v5at0iom557krri5kyguogt86 ಪುಟ:ಮನಮಂಥನ.pdf/೧೪೦ 104 62587 313994 131589 2026-04-30T17:21:57Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313994 proofread-page text/x-wiki <noinclude><pagequality level="1" user="Shreesha Sharma" /></noinclude>ಪ್ಯಾರನಾಯ್ಡ್ ಅವಸ್ಥೆಗಳು ೧೨೧ ಶಕ್ತಿ ಸಮೂಹಗಳನ್ನಾಗಲೀ ನಿಖರವಾಗಿ ಅರಿತಿಲ್ಲ. ದೊರೆತ ಹಲ ಕೆಲವು ಸಾಕ್ಷ್ಯಗಳಿಂದ ಅವುಗಳ ಸ್ವರೂಪವು ಹೀಗೆ ಹೀಗೆ ಇರಬಹುದು ಎಂದು ಊಹಿಸುತ್ತಾರೆ. ಹೀಗೂ ಇರಬಹುದೋ ಎಂದು ಅನುಮಾನಿಸುತ್ತಾರೆ. ಪೂರ್ಣವಾಗಿ ನಿರ್ಧಾರವಾಗುವನಕ, ವೈಜ್ಞಾನಿಕನು ತಾನು ಅನುಮಾನಿಸಿದುದರ ಬೆಂಬೊತ್ತುತ್ತಲೇ ಇರುತ್ತಾನೆ. ಆದಕಾರಣ, ಪ್ರತ್ಯಕ್ಷ ಪ್ರಮಾಣದಂತೆ ಅನುಮಾನ ಪ್ರಮಾಣವನ್ನೂ, ಅರಿವಿಗೆ ಆಧಾರ ಎಂದು ಹಿರಿಯ ಮನನಿಗರು ಅಂದಿರುವುದು. ಅಂದರೆ, ಊಹಿಸುವ, ಅನುಮಾನಿಸುವ ಪ್ರವೃತ್ತಿಯು ಮಾನವ ಸಹಜವಾದುದು ; ಅಗತ್ಯವೂ ಆದುದು ಎಂದಂತಾಯಿತು. ಊಹಿಸುವ ಪ್ರವೃತ್ತಿಯು ವಿಜ್ಞಾನದಲ್ಲಿ ಅಗತ್ಯವಾದಂತೆ, ಮಾನವನ ನಡವಳಿಕೆಯಲ್ಲಿಯೂ ಕಂಡುಬರುತ್ತದೆ. ಉದಾಹರಣೆಗೆ :- ಯಾವುದಾದರೂ ಒಂದು ಸಭೆಗೆ ಸ್ವಲ್ಪ ತಡವಾಗಿ ಹೋದರೆ, ಎಲ್ಲರೂ ನನ್ನನ್ನೇ ನೋಡುತ್ತಾರೆ' ಎಂಬ ಅನುಮಾನವು ಬಹಳ ಜನರಲ್ಲಿ ಉಂಟಾಗುತ್ತದೆ. ಮೂಲೆಯಲ್ಲಿ ಹೋಗಿ ಮರೆಯಾಗಿ ಕೂರಲೆತ್ನಿಸುತ್ತಾರೆ. ಇನ್ನು ಕೆಲವರಲ್ಲಿ ಇಂತಹ ಅನುಮಾನವು ಅವರಿಗೆ ಸುಖ ಕೊಡುತ್ತದೆ. ನಾನು ದೊಡ್ಡ ಮನುಷ್ಯ, ಗಣ್ಯ, ಆದ್ದರಿಂದ ಎಲ್ಲರೂ ಗೌರವದಿಂದ, ಅಸೂಯೆಯಿಂದ ನೋಡುತ್ತಾರೆ ಎಂದು ಊಹಿಸುತ್ತಾರೆ. ಅಂತಹ ಪ್ರವೃತ್ತಿ ಇದ್ದವರು ಠೀಕಾಗಿ ನಡೆದು ಮುಂದಿನ ಸಾಲುಗಳಲ್ಲಿ ಸ್ಥಾನವನ್ನು ಹಿಡಿಯಹೋಗುತ್ತಾರೆ. ಹತ್ತೂ ಜನರು ಮಾತನಾಡುತ್ತಿರುವ ಮದುವೆಯ ಮಂಟಪಕ್ಕೆ ಹೋದಾಗ; ಅವರೆಲ್ಲರೂ ಮಾತನಾಡುವುದನ್ನು ನಿಲ್ಲಿಸಿದರೆ, ನನ್ನ ವಿಷಯವನ್ನೇ ಮಾತನಾಡುತ್ತಿದ್ದಿರಬೇಕು ; ಎಂದು ಊಹಿಸುವುದೂ ಸುಮಾರು ಜನರ ಲಕ್ಷಣ. ವೇಳೆಯಾದುದರಿಂದ ಮುಖಕ್ಷೌರವನ್ನು ಎಂದಿನಂತೆ ಮಾಡಿಕೊಳ್ಳದೇ ಕಾಲೇಜಿಗೆ ಹೋದ ಅಧ್ಯಾಪಕನು 'ವಿದ್ಯಾರ್ಥಿಗಳೆಲ್ಲರೂ ನನ್ನ ಮುಖವನ್ನು ನೋಡಿ ಒಳಗೊಳಗೇ ನಗುತ್ತಾರೆ' ಎಂದಂದುಕೊಳ್ಳುವುದೂ ಸಾಮಾನ್ಯ. ಇಂತಹ ಊಹೆಗಳೆಲ್ಲವೂ ಕ್ಷಣಿಕವಾದುವು. ಸ್ವಲ್ಪ ಸಮಯದಲ್ಲಿ ಮಾಯವಾಗುತ್ತದೆ. ಹಾಗೂ ಊಹೆಯು ತಲೆದೋರಿದಾಗಲೂ, ಇದು ನನ್ನ ಮನಸ್ಸಿನ ಭ್ರಮೆಯಾಗಿದೆ ಎನ್ನುವ ಅರಿವು ಇದ್ದೇ ಇರುತ್ತದೆ. ಪ್ಯಾರನಾಯ್ಡ್ ರೋಗಿಗಳಲ್ಲಿ ಇಂತಹ ಊಹೆಗಳು ಕ್ಷಣಿಕವಾಗಿರದೆ ಭದ್ರವಾಗಿ ಬೇರೂರಿ ಬೆಳೆಯುತ್ತವೆ. ದೃಢವಾದ ಇಂತಹ ಅನುಮಾನಗಳು, ತಕ್ಕ ಪ್ರತಿಕ್ರಿಯೆಯನ್ನು ನಡೆಸುವಂತೆ ಮನಸ್ಸನ್ನು ಒತ್ತಾಯಪಡಿಸುತ್ತವೆ. ಪೋಲೀಸಿನವರು<noinclude></noinclude> 7xtc6fydckw0bghwcwbof0xp5rl2amg ಪುಟ:ಮನಮಂಥನ.pdf/೧೪೧ 104 62588 313995 131590 2026-04-30T17:22:09Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313995 proofread-page text/x-wiki <noinclude><pagequality level="1" user="Shreesha Sharma" /></noinclude>ووم ಮನಮಂಥನ ಕಿರುಕುಳವನ್ನು ಕೊಡುತ್ತಾರೆ ಎಂದು ಅರ್ಜಿಗಳನ್ನು ಪುಂಖಾನುಪುಂಖವಾಗಿ ಬರೆಯುವಂತೆ ಮಾಡುತ್ತವೆ. ಬಾಗಿಲು ಕಿಟಕಿಗಳನ್ನು ಭದ್ರಮಾಡಿ, ಕಿಂಡಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡುವಂತೆ ಮಾಡುತ್ತದೆ. ಅಸಾಮಾನ್ಯವಾದ ಇಂತಹ ನಡವಳಿಕೆಯು ಕಾಣಬಂದಾಗ, ಪ್ಯಾರನಾಯ್ಡ್ ಅವಸ್ಥೆಯು ಬಂದಿದೆ ಎನ್ನುತ್ತಾರೆ. ಮಾನವ ಸಹಜವಾದ ಊಹಾ ಪ್ರವೃತ್ತಿಯು, ಕಲ್ಲಪ್ಪನಲ್ಲಾಗಲೀ, ಬ್ರಹ್ಮಯ್ಯನಲ್ಲಾಗಲೀ ರೋಗದ ಮಟ್ಟಕ್ಕೆ ಏಕೆ ಏರಿತು ? ಇಂತಹವರ ಮನಸ್ಸಿನಲ್ಲಿ ಅಲ್ಲೋಲಕಲ್ಲೋಲವು ಆಗುತ್ತಿರುತ್ತದೆ. ಯಾಕೆ, ಏನು ಎಂಬುದು ಅವರಿಗೆ ತಿಳಿದಿರುವುದಿಲ್ಲ ; ಇವೆಲ್ಲವೂ ಆಳಮನಸ್ಸಿನ ಬುಡವನ್ನೇ ಅಳ್ಳಾಡಿಸುತ್ತವೆ, ತೋರಮನಸ್ಸಿಗೆ ಕಾರಣಗಳು ತಿಳಿಯುವುದಿಲ್ಲ. ವಿಚಾರವನ್ನು ಮಾಡುವ, ಯೋಚನೆಯನ್ನು ಗೈಯುವ ಮೆದುಳಿನ ಭಾಗವು, The cortex ಸಾಕಷ್ಟು ಆರೋಗ್ಯವಾಗಿಯೇ ಇರುತ್ತದೆ. ಆದುದರಿಂದ ಅವರುಗಳು, ಪ್ಯಾರನಾಯ್ಡ್ ಭ್ರಮೆಗೆ ತಕ್ಕಂತೆ ಕೆಲಸ ಮಾಡುವಾಗ, ಉದಾ : ಅರ್ಜಿಗಳನ್ನು ಗುಜರಾಯಿಸುವಾಗ, ನಂಬುವಂತಹ ಕಾರಣಗಳನ್ನು ವೈನವಾಗಿತ್ತು, ಸಮಂಜಸವಾದ ಲಕ್ಷಣವಾದ ಅರ್ಜಿಗಳನ್ನು ಬರೆಯುತ್ತಾರೆ. ಇಷ್ಟು ವಿಚಾರಪೂರಿತವಾಗಿ ಬರೆಯಬಲ್ಲವರಿಗೆ ಮನಸ್ಸು ಅಚ್ಚುಕಟ್ಟಾಗಿರದೆ ಇರಲು ಸಾಧ್ಯವೇ ? ಎಂದು ಇವರನ್ನು ಕಂಡವರು ಅಚ್ಚರಿಪಡಬೇಕಾಗುತ್ತದೆ. ಆಳ ಮನಸ್ಸಿನ ತೀವ್ರ ಅಲ್ಲೋಲಕಲ್ಲೋಲದಿಂದಾಗಿ, ಮುಂದೆ ಇತರ ಮಾನಸಿಕ ಬೇನೆಗಳೂ ಉಂಟಾಗಬಹುದು. ಪ್ಯಾರನಾಯ್ಡ್ ಪ್ರತಿಕ್ರಿಯೆಗಳು, ಅಂತಹ ಬೇನೆಗಳಿಗೆ ಮುನ್ಸೂಚಿಯಾಗುತ್ತವೆ. ಪಟೇಲ್ ಪುಟ್ಟಣ್ಣನಲ್ಲಿ ಆದಂತೆ ಮೆದುಳಿನ ಶಿಥಿಲತೆಯನ್ನೂ ಕಾಣಿಸಬಹುದು. ಇಂತಹ ರೋಗಿಗಳು, ತಮ್ಮ ನರಳುವಿಕೆಯನ್ನು ಇತರರಿಗೆ ತಿಳಿಯದೆ ಇರುವಂತೆ ಸಾಧಿಸುತ್ತಾರೆ. ಸ್ವಲ್ಪ ಕಾಲ, ವಿಚಾರ ಮಾಡುವ ಮನಸ್ಸು ಅಣಿಯಾಗಿರುವುದರಿಂದ ಇದು ಸಾಧ್ಯ. ಆದರೆ ವಿಚಿತ್ರ ವರ್ತನೆಯು ವಿಪರೀತವಾದಾಗ, ಮುಚ್ಚಿಡುವುದು ಅಸಾಧ್ಯ. ಹಾಗಾದಾಗ ಚಿಕಿತ್ಸೆಯೂ ಕಠಿಣ, ಸಫಲವಾಗಲಾರದು. ಆದುದರಿಂದ ಅಂತಹವರನ್ನು, ಅವರ ಮನೆಯವರು, ನಿಕಟ ಸಂಬಂಧವನ್ನು ಹೊಂದಿದ ಗೆಳೆಯರು, ವಿಚಿತ್ರ ವರ್ತನೆಯು ವಿಪರೀತವಾಗತೊಡಗಿದ ಮೊದ ಮೊದಲ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಮನಃಶಾಸ್ತ್ರಜ್ಞರಿಂದ, ಸಕಾಲದಲ್ಲಿ ಮಾಡಿಸಿದರೆ ಗುಣಪಡಿಸಲು ಸಾಧ್ಯ.<noinclude></noinclude> 3hk747f3h7lh420sfqdh75mamxmv80k ಪುಟ:ಮನಮಂಥನ.pdf/೧೪೨ 104 62589 313996 131591 2026-04-30T17:22:24Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313996 proofread-page text/x-wiki <noinclude><pagequality level="1" user="Shreesha Sharma" /></noinclude>೩. ಹಿಸ್ಟಿರಿಯಾ ಪ್ರದರ್ಶನಗಳು ಕನಕದಲ್ಲಿಯ ಗಂಟಲ ಬೇನೆ *ಉಕು, ಉಕ್ರೂ, ಕ್ರೋ' ಎಂದು ನಿಮಿಷಕ್ಕೆ ಇಪ್ಪತ್ತು ಬಾರಿ ಕರ್ಕಶ ಸದ್ದನ್ನು ಹೂಡುತ್ತಾ ಅತಿ ಪ್ರಯಾಸದಿಂದ ಉಸಿರನ್ನು ಎಳೆದು ಬಿಡುತ್ತಿದ್ದ ರೋಗಿಯನ್ನು, ಇಬ್ಬರು ಹಿರಿಯ ಮುತ್ತೈದೆಯರು ಮತ್ತೊಬ್ಬ ಗಂಡಸು, ಹಿಡಿದುಕೊಂಡು ನಡೆಸುತ್ತಾ, ಕರೆತಂದರು. ರೋಗಿಗೆ ಸುಮಾರು ಮೂವತ್ತರ ಪ್ರಾಯ. ತಕ್ಕ ಮಟ್ಟಿಗೆ ಮಜಭೂತಾಗಿ ಬೆಳೆದ ರೋಗಿಯ ಮುಖದಲ್ಲಿ ಕಾತರದ ಕಳೆಯಿತ್ತು. ಈ ರೀತಿ ಉಸಿರು ಕಟ್ಟಿಕೊಂಡು, ಕರ್ಕಶ ಶಬ್ದ ಮಾಡುತ್ತಾ ಹೊರಬರ ಬೇಕಾದರೆ, ಗಂಟಲಿನಲ್ಲಿ ಯಾವುದಾದರೂ ಅಡಚಣೆಯಿರಬೇಕು. ಒಳಕ್ಕೆ ಉಸಿರು ಸುಲಭವಾಗಿ ಹೋಗಿ, ಹೊರಕ್ಕೆ ಬರುವಾಗ ಅಡಚಣೆಯಾದರೆ ಸಿರ್ ಗುರ್ ಅಂತ ಬೆಕ್ಕುಗಳು ಕಾದಾಡಿದ ಸದ್ದು ಕೇಳಿಸುತ್ತದೆ. ಉಬ್ಬಸ ರೋಗದಲ್ಲಿ ಹೀಗಾಗುವುದು ಸಾಮಾನ್ಯ ಒಳಕ್ಕೆಳೆದುಕೊಳ್ಳಬೇಕಾದರೆ, ತೊಂದರೆಯಾದರೆ ಆಗ ಡಿಫೀರಿಯಾ ಅಥವಾ ಬೇರೆ ಯಾವುದಾದರೂ ವಸ್ತುವು ಗಂಟಲಿನಲ್ಲಿ ಅಥವಾ ಶ್ವಾಸಮಾರ್ಗಗಳಲ್ಲಿ ಸಿಕ್ಕಿಕೊಂಡು ಕಾಟ ಕೊಡುತ್ತಿದೆ, ಎಂದು ನಿರ್ಧರಿಸಬೇಕು. ಇಂತಹ ಅವಸ್ಥೆಯು ತೀವ್ರ ಅಪಾಯಕಾರಿಯಾದುದು. ತುರ್ತಾಗಿ ಪರೀಕ್ಷೆಮಾಡಿ ನೋಡಬೇಕು. ಆದುದರಿಂದ ರೋಗಿಯನ್ನು ತತ್‌ಕ್ಷಣ ಒಳಕ್ಕೆ ಕರೆದುಕೊಂಡು ಹೋಗಿ ಗಂಟಲು ಮತ್ತು ಶ್ವಾಸನಾಳಗಳನ್ನು ಪರೀಕ್ಷೆ ಮಾಡಿದೆ. ಯಾವ ಅಡಚಣೆಯೂ ಇರಲಿಲ್ಲ. ರೋಗಿಯ ಮುಖವನ್ನೂ, ಆಕೆಯ 'ಕ್ರೂ ಉಕ್ರೂ ಕ್ರೋ' ಪ್ರದರ್ಶನವನ್ನು ನೋಡಿದಾಗಲೇ ಇದು ಹಿಸ್ಟೀರಿಯಾ ತರಹದ್ದು ಎಂದು ತಿಳಿದಿತ್ತು. ಆದರೂ ವಿವರವಾಗಿ ಪರೀಕ್ಷೆಯನ್ನು ಮಾಡಿದರೆ, ರೋಗಿಯ ಮನಸ್ಸಿಗೆ ತೃಪ್ತಿಯಾಗುತ್ತದೆ. ಹಾಗೂ ಆಕೆಯ ಜತೆ ಬಂದಿದ್ದವರಿಗೆ ಸಮಾಧಾನವಾಗುತ್ತದೆ. ಆದುದರಿಂದಲೇ ಪರೀಕ್ಷೆಯನ್ನು ನಡೆಸಿದ್ದುದು. ಹೀಗೆ ಪರೀಕ್ಷೆಯನ್ನು ಮಾಡುವುದು, ಚಿಕಿತ್ಸೆಯ ಒಂದು ಹಿರಿಯ ಅಂಶವು ಕೂಡ. ಆಕೆಯ ಜತೆಯಲ್ಲಿ ಬಂದಿದ್ದ ಮುತ್ತೈದೆಯರು ತುಂಬ ಕಾತರರಾಗಿದ್ದರು.<noinclude></noinclude> ay4r5t5nn9j288sdav4phvg8rgfdoan ಪುಟ:ಮನಮಂಥನ.pdf/೧೪೩ 104 62590 313997 131592 2026-04-30T17:22:35Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313997 proofread-page text/x-wiki <noinclude><pagequality level="1" user="Shreesha Sharma" /></noinclude>೧೨೪ ಮನಮಂಥನ ಪರೀಕ್ಷೆಯಾದನಂತರ, 'ಏನೂ ಗಾಬರಿಯಿಲ್ಲವೇ, ಡಾಕ್ಟರೇ ! ಪ್ರಾಣಕ್ಕೇನೂ ಅಪಾಯವಿಲ್ಲವೇ ?' ಎಂದು ಕೇಳಿದರು. 'ಅಂತಹುದೇನೂ ಇಲ್ಲಮ್ಮಾ ! ಜೀವಕ್ಕೆ ಏನೂ ಅಪಾಯವಿಲ್ಲ' ಎಂದು ಭರವಸೆಯನ್ನು ಇತ್ತಾಗ ಅವರಿಗೂ ಸಮಾಧಾನವಾದಂತೆ ಕಂಡಿತು. ಜೊತೆಯಲ್ಲಿ ಬಂದಿದ್ದ ಗಂಡಸು ಅಷ್ಟು ಕಾತರನಾಗಿರದಿದ್ದರೂ, ತುಸು ಬೇಸರಪಟ್ಟವನಂತೆ ಕಾಣುತ್ತಿದ್ದ. ಆದುದರಿಂದ ಅವನೇ ಈಕೆಯ ಗಂಡನಿರಬೇಕು ಎಂದುಕೊಂಡೆ. ಆಮೇಲೆ ಒಬ್ಬರೇ ಬನ್ನಿ ನಿಮ್ಮ ಹತ್ತಿರ ಮಾತನಾಡಬೇಕು ಎಂದು ಗುಟ್ಟಾಗಿ ಅವನಿಗೆ ಹೇಳಿದೆ. 'ಉಕ್ಕೂ, ಕ್ಯೂ, ಕ್ರೋ,' ಹೀಗೆ ಬಿಕ್ಕುತ್ತಿದ್ದಾಕೆಯು ಮೂರು ಮಕ್ಕಳ ತಾಯಿ. ಕನಕವಲ್ಲಿಯು ಇಂಟರ್‌ಮೀಡಿಯೇಟ್ ಪರೀಕ್ಷೆಯನ್ನು ಪಾಸು ಮಾಡಿದ್ದಳು. ಆದರೆ ಹೈಸ್ಕೂಲಿನಲ್ಲಿದ್ದಾಗಲೇ ತಂದೆ ತಾಯಿಯರು ಹೇಳಿದಂತೆ ಕೇಳಿ ಪುರೋಹಿತನ ಮಗನನ್ನು ಮದುವೆಯಾಗಿದ್ದಳು. ಓದುವುದಕ್ಕೆ ಇಷ್ಟವಿದ್ದರೆ ಓದಲಿ ಎಂದು ಪುರೋಹಿತ ಗಂಡ ಒಪ್ಪಿಗೆಯನ್ನಿತ್ತಿದ್ದ. ಆದರೆ ಇಂಟರ್ ಮೀಡಿಯಟ್ ಪರೀಕ್ಷೆಗೆ ಕೂರುವ ಹೊತ್ತಿಗೆ, ಕನಕವಲ್ಲಿಯ ಮಾವನವರು ತೀರಿಕೊಂಡಿದ್ದರು. ಅವರು ಬಿಟ್ಟು ಹೋದ ಆಸ್ತಿಯೆಲ್ಲಾ ದರ್ಭೆ ಸಮಿತ್ತು. ಬೇರೆ ಮಾರ್ಗವಿಲ್ಲದೆ ಮಗ ತಂದೆಯ ಕಸುಬನ್ನು ಮುಂದುವರೆಸತೊಡಗಿದ. ಸಣ್ಣದೊಂದು ಅಂಗಡಿಯನ್ನಿಟ್ಟುಕೊಂಡು ವ್ಯಾಪಾರವನ್ನು ಮಾಡಬೇಕು ಎಂದು ಮಗನ ಆಸೆ ಇತ್ತು. ತಂದೆಯ ಮನಸ್ಸನ್ನು ಈ ರೀತಿ ಒಲಿಸಲು ಅವ ಪ್ರಯತ್ನಪಡುತ್ತಿದ್ದ. ತಿಳಿದ ಸಾಹುಕಾರರಿಗೆ ಹೇಳಿ ಅಂಗಡಿಯನ್ನು ತೆರೆಯಲು ಸೌಕರ್ಯವನ್ನು ಮಾಡಿಸಿಕೊಡುವುದಾಗಿ ತಂದೆ ಹೇಳಿದ್ದರು. ಆದರೆ ಕಾರ್ಯಗತ ಮಾಡುವ ಮೊದಲೇ ಆತ ತೀರಿಕೊಂಡಿದ್ದರು. ಕನಕವಲ್ಲಿಯ ಗಂಡನಿಗೆ ದರ್ಭೆ ಸಮಿತ್ತುಗಳು ಭದ್ರವಾದುವು. ದೊಡ್ಡ ಪಟ್ಟಣದಲ್ಲಿ ಪೌರೋಹಿತ್ಯದಿಂದ ಬಾಳುವುದು ಸ್ವಲ್ಪ ಕಷ್ಟವೆ. ಹಾಗಾಗಿ ಮೂರು ಮಕ್ಕಳಾದ ಮೇಲೆ, ಕೆಲಸಕ್ಕೆ ಸೇರಿಕೊಂಡು ನಾನೂ ಸಂಪಾದಿಸುತ್ತೇನೆ ಎಂದು ಕನಕವಲ್ಲಿಯು ಹೇಳಿದಾಗ ಗಂಡನೂ ಒಪ್ಪಿದ್ದ. ಸಂಪಾದಿಸಲು ಶುರು ಮಾಡಿದ ಮೇಲೆ, ಕನಕವಲ್ಲಿಯ ಸಂಸಾರವು ತುಸು ಹಗುರವಾಯಿತು. ಅದರ ಜೊತೆಗೆ ಸಮಾಜದಲ್ಲಿ ಇತರ ಹೆಣ್ಣುಗಳು ಮಜವಾಗಿ ಬಾಳುವುದನ್ನು ಕಣ್ಣಾರೆ ಹತ್ತಿರದಿಂದ ಕಾಣುವಂತೆಯೂ ಆಯಿತು. ಅವರಂತೆಯೇ ತಾನೂ ಸಂಪಾದಿಸುತ್ತಿದ್ದರೂ, ಲಕ್ಷಣವಾಗಿದ್ದರೂ, ಪೌರೋಹಿತ್ಯದ ಗಡ್ಡದ ಗಂಡನೊಡನೆ ಸಂಪ್ರದಾಯಸ್ಥ ಬಾಳನ್ನು ನಡೆಸಬೇಕಾಯಿತಲ್ಲ ಎನ್ನುವ ಕೊರಗೂ ಉಂಟಾಗಿತ್ತು. ಕೆಟ್ಟದೆನಿಸಿದರೂ ಕ್ರಾಂತಿಕಾರಿಯಾದ ತೀರ್ಮಾನವನ್ನು<noinclude></noinclude> nn1p0nyu9wjynl1zd7qof0472ym04f5 ಪುಟ:ಮನಮಂಥನ.pdf/೧೪೪ 104 62591 313998 131593 2026-04-30T17:22:47Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313998 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ಕೈಗೊಂಡು ಹೊಸಬನೊಂದಿಗೆ ಹೊಸ ಬಾಳನ್ನು ಪ್ರಾರಂಭಿಸುವ ಎಂದರೆ ಸೊಂಟಕ್ಕೆ ಕಟ್ಟುಬಿದ್ದ ಮೂರು ಮಕ್ಕಳು ! ಮನಸ್ಸಿನಲ್ಲಿ ಆಸೆಯು ಹೆಡೆಯಾಡಿಸಿದರೆ, ಮಕ್ಕಳು ಹೆಡೆಯನ್ನು ಮರ್ದಿಸುತ್ತಿದ್ದುವು. ಹೀಗಾಗಿ ಮನಸ್ಸಿನಲ್ಲಿಯಾದರೂ ಉಹಾ ಜೀವನವನ್ನು ಮಾಡಲಾರದೆ, ಆಕೆಯು ಯಾಂತ್ರಿಕವಾಗಿ ಸಂಸಾರವನ್ನು ನಿರ್ವಹಿಸುತ್ತಿದ್ದಳು. ಆಸೆ ನಿರಾಸೆಗಳನ್ನು ತೋರ ಮನಸ್ಸಿನಿಂದ ದೂಡದೆ ಇದ್ದರೆ ದಿನದಿನದ ಕೆಲಸವನ್ನು ಆದಷ್ಟು ಅಣಿಯಾಗಿ ಮಾಡಲಾಗುವುದಿಲ್ಲ. ಆದಕಾರಣ ಪ್ರಕೃತಿಯು ಮನಸ್ಸಿಗೆ ಒಂದು ಉಪಾಯವನ್ನು ಕಲಿಸಿದೆ ; ಆಸೆ ನಿರಾಸೆ ಇತ್ಯಾದಿಗಳನ್ನು ತೋರಮನಸ್ಸಿನಿಂದ ಆಳ ಮನಸ್ಸಿಗೆ ದೂಡಿಬಿಡುವುದೇ, ಈ ಉಪಾಯ. ಕಸವನ್ನೆಲ್ಲಾ ಕಾಣುವ ಸ್ಥಳಗಳಿಂದ ಗುಡಿಸಿ, ನಂತರ ಕಾಣಿಸದೆ ಇರುವಂತಹ, ಜಮಖಾನದ ಕೆಳಕ್ಕೆ ದೂಡಿಬಿಡುವುದಿಲ್ಲವೇ, ಹಾಗೆಯೇ. ಅಪ್ರಿಯವಾದುದನ್ನೂ ಸಾಧಿಸಲಾಗದ ಆಸೆ ಆಕಾಂಕ್ಷೆಗಳನ್ನೂ ತೋರ ಮನಸ್ಸಿನಿಂದ, ಆಳ ಮನಸ್ಸಿನ ಹಗೇವುಗಳಿಗೆ ಸಾಗಿಸಿ ಬಿಡುವುದು, ಮನಸ್ಸಿನ ಅಗತ್ಯವಾದ ಒಂದು ಕೆಲಸ. ಆಳಮನಸ್ಸಿಗೆ ದೂಡಲ್ಪಟ್ಟ ಆಸೆ ಅಪ್ರಿಯಗಳು, ಹಗೇವುಗಳಲ್ಲಿ ಸ್ತಬ್ಧವಾಗಿದ್ದರೆ ಬಲು ಚೆನ್ನು, ಬಹಳ ಪಾಲು ಹಾಗೆಯೇ ಇರುತ್ತವೆ. ಆದರೆ ಕೆಲವು ವೇಳೆ ಅವುಗಳು ಪ್ರಬಲವಾಗಿದ್ದುದಾದರೆ, ತೋರಮನಸ್ಸಿಗೆ ಬರಲು ಆಗದೆ ಇರುವುದರಿಂದ ಇಚ್ಛಾಚಾಲಿತ ನರಗಳ ಮೂಲಕ ದೇಹದ ಯಾವುದಾದರೂ ಒಂದು ಅಂಗಕ್ಕೆ ವಕ್ಷಿಸುತ್ತದೆ, ಶನಿಯಂತೆ. ಕನಕವಲ್ಲಿಯಲ್ಲಿ ಗಂಟಲಿಗೆ ಹೀಗೆ ಆಳ ಮನಸ್ಸಿನ ಶನಿಗಳು ವಕ್ರಿಸಿದುವು. 'ಉಕೂ, ಕೂ, ಕೋ' ಮಾಡಲಾರಂಭಿಸಿದಳು ಕನಕವಲ್ಲಿ. ಆಳ ಮನಸ್ಸಿನ ಆಟಾಟೋಪವೇ ಇವುಗಳೆಲ್ಲಾ, ತೋರಮನಸ್ಸು ಈ ವ್ಯವಹಾರದಲ್ಲಿ ಯಾವ ಪಾತ್ರವನ್ನೂ ವಹಿಸುವುದಿಲ್ಲ. ಅಂದರೆ ಹೀಗೇಕೆ ಆಗುತ್ತಿದೆ ಎನ್ನುವುದು ಕನಕವಲ್ಲಿಗೆ ತಿಳಿಯುವುದೇ ಇಲ್ಲ. ವಕ್ರವಕ್ರವಾಗಿ ಹೀಗೆ ಆಡಿದರೆ, ಕಂಡ ಜನ ನಗುತ್ತಾರೆ ಎನ್ನುವ ಶಂಕೆಯೂ ಇರುವುದಿಲ್ಲ. ನಾಚಿಕೆಯೂ ಇರುವುದಿಲ್ಲ. ಇಂತಹ ನಡವಳಿಕೆಯು ಅವಳಿಗೆ ಅನಿವಾರ್ಯವಾಗಿರುತ್ತದೆ. ಹೀಗಾಡುವುದರಿಂದ ಆಳ ಮನಸ್ಸಿನಲ್ಲಿ ತುಸು ನೆಮ್ಮದಿಯೂ ಆಗುತ್ತದೆ. ಹೀಗಾಡುವುದರಿಂದ, ಇವಳಿಗೆ ಯಾವುದೇ ಆಪತ್ತು ಬರಬಹುದು, ಎಂದು ಸುತ್ತಲೂ ಇರುವ ನೆಂಟರು, ಇಷ್ಟರು, ಸ್ನೇಹಿತರು, ಕಾತರಗೊಳ್ಳುತ್ತಾರೆ. ಕನಕವಲ್ಲಿಗೆ ಸಹಾನುಭೂತಿಯನ್ನು ತೋರುತ್ತಾರೆ. ಎಲ್ಲರ ಗಮನವೂ ನರಳುತ್ತಿರುವ ಕನಕವಲ್ಲಿಯುತ್ತ ಹರಿಯುತ್ತದೆ. ಹೀಗಾದಾಗ ಕನಕವಲ್ಲಿಯ ಆಳ ಮನಸ್ಸಿನಲ್ಲಿ<noinclude></noinclude> 0f1eg823cl5wpayfv91hohezp14tf0y ಪುಟ:ಮನಮಂಥನ.pdf/೧೪೫ 104 62592 313999 131594 2026-04-30T17:23:01Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 313999 proofread-page text/x-wiki <noinclude><pagequality level="1" user="Shreesha Sharma" /></noinclude>೧೨೬ ಮನಮಂಥನ 'ನನ್ನನ್ನು ಕಂಡರೆ ಇವರಿಗೆಲ್ಲಾ ಮಮತೆ. ನನಗಾಗಿ ಇವರೆಲ್ಲರೂ ಆತಂಕ ಪಡುತ್ತಾರೆ, ಎಲ್ಲರಿಗೂ ಬೇಕಾದವಳು ನಾನು' ಎನ್ನುವ ಅಹಂಕಾರವನ್ನು ಸಂತೋಷ ಪಡಿಸುವ ಭಾವನೆಯು ಆಕೆಯಲ್ಲಿ ಉಂಟಾಗುತ್ತದೆ. ಅದರಿಂದ ಸಮಾಧಾನವೂ ಆಗುತ್ತದೆ. ಈ ಕಾರಣದಿಂದಾಗಿ ಈ ಬೇನೆಯ ಪ್ರದರ್ಶನವು ಅತಿ ಘೋರವಾಗಿ ಕಂಡರೂ ಅತಿ ಕ್ರೂರವಾಗಿ ಇತರರಿಗೆ ಕಾಣಿಸಿದರೂ, ರೋಗಿಗೆ ಉಪಾಯಕಾರಿಯಾಗುವುದಿಲ್ಲ. ಹಾಗೂ ಅತ್ಯಗತ್ಯವೂ ಆಗಿರುತ್ತದೆ. ಆದುದರಿಂದಲೇ ಇಂತಹ ಬೇನೆಯು ಬಡ ಪೆಟ್ಟಿಗೆ ವಾಸಿಯಾಗುವುದಿಲ್ಲ. ಬೇನೆಯ ಕಾಟವು ಹೆಚ್ಚು ಕಡಿಮೆಯಾದರೂ, ರೋಗಶೇಷವು ಬಲು ಕಾಲ ಉಳಿದಿರುತ್ತದೆ. ಆದರೆ ಬಾಳು ನಡೆಸುವುದಕ್ಕೆ ಕಂಟಕವಾಗುವುದಿಲ್ಲ. ಗಂಟಲ ಡಾಕ್ಟರ ಬಳಿಗೆ ಕನಕವಲ್ಲಿಯು ಹೋದಳು. ಹಿಸ್ಟಿರಿಯಾ ಪ್ರದರ್ಶನವಿದು ಎಂದು ತಿಳಿದಾಯಿತು. ಆದರೆ ಅಹೋ ರಾತ್ರಿ 'ಉಕ್ಕೂ, ಕ್ರೂ ಕೋ,' ಮಾಡುತ್ತ ಇದ್ದರೆ ; ಸುಸ್ತಾಗುವುದಿಲ್ಲವೇ? ಇದನ್ನು ಮನೆಯವರಾದರೂ ತಡೆದುಕೊಳ್ಳುವುದು ಹೇಗೆ? ಉಪಶಮನವನ್ನಾದರೂ ಮಾಡಬೇಕು ; ಡಾಕ್ಟರು, ರೋಗ ನಿರ್ಮೂಲನವನ್ನು ಸಾಧಿಸಲಾಗದಿದ್ದರೂನೂ. ಆದಕಾರಣ ಡಾಕ್ಟರು ಅಂದರು :- 'ಗಂಟಲಿನ ಒಂದು ನರ ಕೆರಳಿದೆ. ಅದರಿಂದ ಹೀಗೆ ಆಗುತ್ತದೆ. ಆ ನರವನ್ನು ಸುಡುತ್ತೇನೆ. ತತ್‌ಕ್ಷಣ, 'ಉಕ್ಕೂ ನಿಲ್ಲುತ್ತದೆ. ನಿನ್ನ ಬೇನೆಯು ಜಟ್ಟಂತ ವಾಸಿಯಾಗುತ್ತದೆ' ಎಂದು ಒತ್ತಿ ಒತ್ತಿ ಹೇಳಿದರು. ಕನಕವಲ್ಲಿಯ ಮನಸ್ಸಿನಲ್ಲಿ ವಾಸಿಯಾಗುತ್ತೆ : ತತ್‌ಕ್ಷಣ ವಾಸಿಯಾಗುತ್ತೆ, ಎನ್ನುವ ನಂಬಿಕೆಯು ನಾಟಲಿ, ಎಂದು. ಆನಂತರ ಕೆಂಪಗೆ ಭಯಂಕರವಾಗಿ ಕಾಣುತ್ತಿದ್ದ ಇಲೆಕ್ಟಿಕ್ ಗುಳವನ್ನು, ಚೆನ್ನಾಗಿ ಕನಕವಲ್ಲಿಗೆ ಕಾಣಿಸುವಂತೆ, ಅಣಿ ಮಾಡಿಕೊಂಡು, ಗಂಟಲ ಒಳಭಾಗವೊಂದಕ್ಕೆ ತಾಕಿಸಿದರು, ಡಾಕ್ಟರು. ಸಾಮಾನ್ಯವಾಗಿ ಗಂಟಲು ಬಲು ಸೂಕ್ಷ್ಮ ಬೆರಳೂ ಮುಟ್ಟಿದರೂ ವಾಂತಿಯಾಗುವ ಹಾಗಾಗುತ್ತದೆ. ವಾಕರಿಕೆಯು ಬರುತ್ತದೆ. ಆದರೆ ಕನಕವಲ್ಲಿಯು ಕಿಮಕ್ ಕಮಕ್ ಅನ್ನಲಿಲ್ಲ, ಸಾಕಷ್ಟು ಸುಟ್ಟು ಬರೆ ಹಾಕಿದಂತಾದರೂ, ತೆಪ್ಪಗೇ ಇದ್ದಳು. ಹಿಸ್ಟಿರಿಯಾ ಪ್ರದರ್ಶನದಲ್ಲಿ ಅನಿಸ್ತಿಟಿಕ್ ಆಗುವುದು ಒಂದು ಸಾಮಾನ್ಯವಾದ<noinclude></noinclude> pb3pk1hdd6o6u3y35948zzue7o2kh8k ಪುಟ:ಮನಮಂಥನ.pdf/೧೪೬ 104 62593 314000 131595 2026-04-30T17:23:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314000 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೨೭ ಚಿಹ್ನೆ. ಆ ಭಾಗದಲ್ಲಿರುವ ನರಗಳು ರೋಂವು ಹಿಡಿದಂತೆಯೋ ಸತ್ತಂತೆಯೇ ಆಗಿರುತ್ತದೆ. ಆದ್ದರಿಂದ ಚಿಟಿಕೆ ಹಾಕಲಿ, ಬರೆ ಹಾಕಲಿ, ಚುಚ್ಚಲಿ, ಕತ್ತರಿಸಲಿ, ರೋಗಿಯು ತೆಪ್ಪಗಿರುತ್ತಾಳೆ. ಒಂದು ಹಂತದ ತನಕ ಹೀಗೆ ಇರುತ್ತದೆ. ನಂತರ ಯಾತನೆಯು ಕಾಣಬರುತ್ತದೆ. ಆಗ ಕನಕವಲ್ಲಿಯು ಉರಿ ಉರಿ ಎಂದಳು. ಚಿಕಿತ್ಸೆಯನ್ನು ನಿಲ್ಲಿಸಲಾಯಿತು. 'ಉಕ್ಕೂ ಕ್ರೂ, ಕ್ರೋ,' ಈ ಗಲಾಟೆಯಲ್ಲಿ ನಿಂತು ಹೋಗಿತ್ತು. 'ಈಗ ಗುಣವಾದ ಹಾಗಿದೆ. ಉಸಿರು ಸರಾಗವಾಗಿ ಆಡುತ್ತಿದೆ. ಆದರೆ ಗಂಟಲಿನಲ್ಲಿ ಸ್ವಲ್ಪ ರಣವಾದಂತಿದೆ' ಎಂದಳು ಕನಕವಲ್ಲಿ. ತಿರುಗಿ 'ಉಕೂ, ಶೂ, ಕ್ರೋ' ಮರುಕಳಿಸಲಿಲ್ಲ. ಆದರೆ ಮೂರನೆಯ ದಿನದಿಂದ, ತೋಳಿನ ನರ ಸೆಳೆಯುತ್ತದೆ, ಎತ್ತಎತ್ತಲೋ ಎಳೆಯುತ್ತದೆ ಎಂದು ಕನಕವಲ್ಲಿಯು ನರಳಲಾರಂಭಿಸಿದಳು. ಭುಜವನ್ನು ಕಂಡೂ ಕಾಣದ ಹಾಗೆ ಕುಣಿಸಲು ಆರಂಭಿಸಿದಳು. ಇದೂ ಹಿಸ್ಟಿರಿಯಾದ ಇನ್ನೊಂದು ತರಹ ಪ್ರದರ್ಶನ ! ಆದರೆ ಈ ಪ್ರದರ್ಶನದಿಂದ ರೋಗಿಗೇನೂ ಸುಸ್ತು ಬಡಿಯುವುದಿಲ್ಲ. ಮನೆಯವರಿಗೆ ಕಾಟವನ್ನು ಕೊಡುವುದಿಲ್ಲ. ಹಾಗೂ ದೊಡ್ಡದಾದ ಘೋರವಾದ ಆ ಬೇನೆಯನ್ನು ವಾಸಿಮಾಡಿದ ವೈದ್ಯರು ಈ ಅಲ್ಪ ಬೇನೆಯನ್ನೂ ಸರಿಪಡಿಸುತ್ತಾರೆ ಎನ್ನುವ ನಂಬಿಕೆಯೂ ಕನಕವಲ್ಲಿಯಲ್ಲಿ ಉಂಟಾಗಿತ್ತು. ಇಂತಹ ಬೇನೆಗಳಲ್ಲಿ ವೈದ್ಯರಲ್ಲಿರುವ ಪೂರ್ಣ ನಂಬಿಕೆಯೇ ಗುಣಪಡಿಸುವ ಅಂಶಗಳಲ್ಲಿ ಮುಖ್ಯವಾದುದೊಂದು. ಹಿಸ್ಟಿರಿಯಾ ಪ್ರದರ್ಶನವು ಉಗ್ರವಾಗಿ ಕಂಡು ಬಂದವರಲ್ಲಿ, ನಿಶ್ಲೇಷವಾಗಿ, ಬೇನೆಯು ನಿವಾರಣೆಯಾಗುತ್ತದೆ ಎಂದು ಹೇಳಬರುವುದಿಲ್ಲ. ಏಕೆಂದರೆ, ಅವರ ಹುಟ್ಟು ಗುಣ; ಬಾಳಿನ ಪ್ರಸಂಗಗಳು; ಸಂಸಾರ ಮತ್ತು ಸಾಮಾಜಿಕ ಪರಿಸರ; ಇವುಗಳನ್ನು ರೋಗಿಗೆ ಅನುಕೂಲವಾಗಿರುವಂತೆ ಮಾಡಲು ಅಸಾಧ್ಯ. ಆದರೆ ಸಾಮಾನ್ಯ ಬಾಳು ನಡೆಸುವುದಕ್ಕೆ ಕಂಟಕವಾಗದಂತೆ ಘೋರ ಪ್ರದರ್ಶನವನ್ನು ಸೌಮ್ಯ ಪ್ರದರ್ಶನವನ್ನಾಗಿ ರೂಪಾಂತರಿಸಬಹುದು. ರೋಗಿಯ ಮತ್ತು ಆಕೆಯ ಮನೆಯವರ ದೃಷ್ಟಿಯಿಂದ, ಈ ಫಲಿತಾಂಶವು ಪರಿಣಾಮಕಾರಿಯಾದುದು. ಕನಕವಲ್ಲಿಯು ಈಗಲೂ ಅಂದರೆ ಏಳೆಂಟು ವರ್ಷಗಳಾದ ಮೇಲೆ, ಒಮ್ಮೊಮ್ಮೆ ಭುಜವನ್ನು ಕುಣಿಸುತ್ತಾಳೆ. ಒಮ್ಮೊಮ್ಮೆ ಮೊಣಕೈಯನ್ನು ಛಂಗಿಸುತ್ತಾಳೆ. ಆದರೆ ಚಾಕರಿಗೆ ತಪ್ಪದೆ ಹೋಗುತ್ತಿದ್ದಾಳೆ. ಮಕ್ಕಳ ತಾಯಾಗಿ ಸಂಸಾರವನ್ನೂ ಮಾಡಿಕೊಂಡಿದ್ದಾಳೆ. ಸಮಾಜದಲ್ಲೂ ಸರಸವಾಗಿರುತ್ತಾಳೆ. ಹೊರನೋಟಕ್ಕೆ<noinclude></noinclude> k2v8bxvsifob30hhklh8h8xlvvw18eg ಪುಟ:ಮನಮಂಥನ.pdf/೧೪೭ 104 62594 314001 131596 2026-04-30T17:23:27Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314001 proofread-page text/x-wiki <noinclude><pagequality level="1" user="Shreesha Sharma" /></noinclude>೧೨೮ ಈಕೆಗೆ ಹಿಸ್ಟಿರಿಯಾ ಚಿಹ್ನೆಗಳಿವೆ ಎಂದು ತಿಳಿಯುವುದೇ ಇಲ್ಲ. ಮನಮಂಥನ ಆದರೆ ತಿಳಿದವರಿಗೆ ಅವಳ ಮುಖದಲ್ಲಿರುವ ಕಾತರವು ಆಗಿಂದಾಗ್ಗೆ ಸ್ಪಷ್ಟವಾಗಿ ಕಾಣುತ್ತದೆ. ಹಿಸ್ಟಿರಿಯಾ ಪ್ರದರ್ಶನವು ಉಲ್ಬಣಗೊಳ್ಳದಂತೆ, ಆಗಿಂದಾಗ್ಗೆ, ಆಕೆಗೆ ವೈದ್ಯರು ಭರವಸೆಯನ್ನು ಕೊಡುತ್ತಲಿರಬೇಕು. ಉಪಶಮನಕ್ಕೆಂದು ಆಕೆಯು ವೈದ್ಯರ ಬಳಿಗೆ ಹೋದಾಗಲೆಲ್ಲ ಯಾವುದಾದರೂ ನಿರುಪದ್ರವಿಯಾದ ಔಷಧಿಯನ್ನು ಪಡೆದು, ಅದರಿಂದ ಗುಣವನ್ನೂ ಕಾಣುತ್ತಾಳೆ. ಮಾತು ನಿಂತ ಮುದ್ದುಗುವರಿ ತುಂಬಾ ಪ್ರಯಾಸಪಡುತ್ತಾ ಇದ್ದಳು. ಎರಡು ಮಾತುಗಳನ್ನಾಡುವುದಕ್ಕೆ ಆದರೂ ಆಕೆಯು ಆಡಿದ ಮಾತು ಇತರರಿಗೆ ಕೇಳಿಸುತ್ತಲೇ ಇರಲಿಲ್ಲ. ಪ್ರಯಾಸ ಪಡುವುದು ಎಂದರೆ ಅಂತಿಂತಹ ಪ್ರಯಾಸವಲ್ಲ ! ತಲೆಯನ್ನು ಹಿಂದಕ್ಕೆ ಬಾಗಿಸಿ, ಕತ್ತನ್ನು ಉದ್ದಮಾಡಿ, ಮುಖದ ಮಾಂಸಖಂಡಗಳನ್ನೆಲ್ಲ ಸೆಟೆಸುತ್ತಿದ್ದಳು ; ಧ್ವನಿಯನ್ನು ಮೂಡಿಸುವುದಕ್ಕೆ ಮಾತುಗಳನ್ನು ಬಿಡಿಸುವುದಕ್ಕೆ, ಬಾಯಿಯನ್ನು ನರಸಿಂಹ ದೇವರ ತರಹ ದೊಡ್ಡದಾಗಿ ಬಿರಿಸಿ, ಹಲ್ಲುಗಳೆಲ್ಲವೂ ಬಿರಿಬಿರಿ ಕಾಣುವಂತೆ ಮಾಡಿಕೊಂಡು, ನಾಲಿಗೆಯನ್ನು ಚಾಚಿ ಹೊರಳಿಸುತ್ತಿದ್ದಳು. ಆದರೂ ಮಾತು ಹೊರಡುತ್ತಲೇ ಇರಲಿಲ್ಲ. ನೋಡುವುದಕ್ಕೆ ಆಕೆಯ ಮುಖ ಭಯಂಕರವಾಗಿತ್ತು. 'ನಿನ್ನ ಹೆಸರೇನಮ್ಮಾ ? ನೀನೇ ಹೇಳು ; ನಿಮ್ಮಮ್ಮ ಹೇಳುವುದು ಬೇಡ' ಎಂದು ನಾನು ಕೇಳಿದಾಗ ಹೆಸರನ್ನು ಉಚ್ಚರಿಸಹೋದ ರೋಗಿಯು ಈ ತೆರನ ಪ್ರದರ್ಶನವನ್ನು ನೀಡಿದಳು. ಭರ್ಜರಿಯಾಗಿ ಬೆಳೆದ ಹೆಣ್ಣು ; ಸುಮಾರು ೨೦-೨೨ರ ಪ್ರಾಯ, ಸ್ವಲ್ಪ ಕುಳ್ಳು ಹುಡುಗಿ, ತುಸು ಮಾಸಲು ಕಪ್ಪು ಬಣ್ಣ, ಅಮ್ಮನ ಎಡಗೈಯನ್ನು ತನ್ನೆರಡೂ ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, ಸೆಟೆದು ಕುಳಿತಿದ್ದಳು. ದುಂಡು ಮುಖದಲ್ಲಿ ಕಾತರವು ಎದ್ದು ಕಾಣುತ್ತಿತ್ತು. 'ನನ್ನ ಮಗೂಗೆ ಗಂಟಲು ಸರಿಹೋಗುತ್ಯೇ ಡಾಕ್ಟರೇ ! ಐದು ದಿನಗಳಾಯಿತು, ಅವಳ ಗಂಟಲು ಈ ರೀತಿ ಸೇದಿಕೊಂಡು, ಎಷ್ಟೋ ಕಷ್ಟಪಡ್ತಾಳೆ, ಆದರೆ ಒಂದು ಮಾತನ್ನೂ ಆಡಲು ಸಾಧ್ಯವಾಗುಲ್ಲ. ಒಂದು ತುತ್ತು ನುಂಗುವುದಕ್ಕೆ ತುಂಬಾ ಕಷ್ಟಪಡುತ್ತಾಳೆ. ಎರಡು ಗುಟುಕು ನೀರು ಕುಡಿದರೇನೆ, ಒಂದು ತುತ್ತು ಒಳಕ್ಕೆ ಇಳಿಯುವುದು,' ಎಂದು ಹೇಳಿ ರೋಗಿಯ ತಾಯಿಯು ಗುಳುಗುಳು<noinclude></noinclude> 5bd7rbme8xgihyccq22usrynozx2e41 ಪುಟ:ಮನಮಂಥನ.pdf/೧೪೮ 104 62595 314002 131597 2026-04-30T17:23:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314002 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೨೯ ಅಂತ ಅಳುಕ್ಕೆ ಶುರು ಮಾಡಿದಳು. ತಾಯಿಯ ಕಡೆಗೆ ನೋಡುತ್ತಾ ಕೈ ಬಾಯಿ ಸನ್ನೆ ಮಾಡಿದಳೇ ವಿನಹಾ ರೋಗಿಯು 'ಅಳಬೇಡ ಅಮ್ಮಾ' ಅನ್ನಲಿಲ್ಲ. “ನಿನ್ನ ಹೆಸರು ಹೇಳುಕ್ಕೆ ಆಗುಲ್ಲವೇನೇ ಗುಂಡೂ ! ಎಷ್ಟು ಹೊತ್ತು ಅಂತ ಡಾಕ್ಟರು ಕಾದಿರುವುದಕ್ಕೆ ಆಗುತ್ತೆ ? ನಿಂಗಾಗೋದನ್ನು ಬೇಗ ಹೇಳಿದರೆ, ವಾಸಿ ಮಾಡುವುದಕ್ಕೆ ಆಗುತ್ತೆ. ಐದು ದಿನಗಳಿಂದ ನಮ್ಮ ಪ್ರಾಣಾ ತೆಗೀತಾ ಇದೀಯಲ್ಲೇ ?' ಎಂದು ಗುಂಡಮ್ಮನ ತಂದೆ, ಕೋಪ ಮಿಶ್ರಿತ ಬೇಸರದ ದನಿಯಲ್ಲಿ ಗುಡುಗಿದರು. 'ಆಗೋ ಹಾಗಿದ್ದರೆ, ಮರಿ ಮಾತಾಡ್ತಿರಲಿಲ್ಲವೇ ? ಅಲವತ್ತುಕೊಂಡರೆ, ಪಾಪ, ಅದೇನು ಮಾಡುತ್ತೆ. ಅದೇ ಕಾಯಿಲೆ ಅದಕ್ಕೆ' ಎಂದು ತಾಯಿ ಗಂಡನ ಮೇಲೆ ತಿರುಗಿಬಿದ್ದಳು. ಈ ಮರಿ, ಈ ಗುಂಡಮ್ಮ, ಐದು ದಿನಗಳಿಂದಲೂ ಹೀಗೆ ನರಳುತ್ತಿದ್ದಳು. ತುಟಿಗಳನ್ನು ಬಿರಿಬಿರಿ ಬಿರಿಸುತ್ತಾಳೆ ; ಹಲ್ಲುಗಳೆಲ್ಲವೂ ಬಿಗಿಯಾಗಿ ಗದಿ ಹಾಕಿ ಕೊಂಡಿರುವುದು ಕಾಣಿಸುತ್ತೆ, ಕತ್ತಿನ ಮಾಂಸಖಂಡಗಳೆಲ್ಲವೂ ಬಿಗಿಯಾಗಿ ಸೆಟೆದಿರುತ್ತವೆ. ಮುಖದ ಅದರಲ್ಲೂ ಬಾಯಿನ ಮಾಂಸಖಂಡಗಳೆಲ್ಲವೂ ಬಿಗಿದು ಕೊಂಡಿವೆ. ಯಾವ ಯಾವ ಮಾಂಸಖಂಡಗಳನ್ನು ಮಾತನಾಡಲು ಬಳಸುತ್ತೇವೆ, ಎಂದು ಗುಂಡಮ್ಮ ತಿಳಿದುಕೊಂಡಿದ್ದಾಳೋ ಅವೆಲ್ಲವೂ ಸೆಟೆದಿವೆ. ಬಾಯಿನಲ್ಲಿರುವ ನಾಲಿಗೆ, ಶ್ವಾಸನಾಳಗಳು, ಇವನ್ನು ಪ್ರದರ್ಶಿಸುವಂತಿಲ್ಲ. ಇವುಗಳಿಂದಲೇ ಮಾತಿನ ಉಚ್ಚಾರಣೆಯಾಗುವುದು. ಆದರೆ ಗುಂಡಮ್ಮನಿಗೆ ಇದು ಗೊತ್ತಿಲ್ಲ. ಹಿಸ್ಟಿರಿಯಾದ ಒಂದು ಪ್ರದರ್ಶನ ಇದು, ಎಂದು ಸುಲಭವಾಗಿ ತಿಳಿಯಿತು. ಮಾನಸಿಕ ಕಾರಣಗಳಿಂದ ನಿರ್ಧ್ವನಿಯಾಗುವುದು ಹಿಸ್ಟಿರಿಯಾದ ಒಂದು ರೂಪ. ಮನಸ್ಸಿನಲ್ಲಿ ಹುದುಗಿಕೊಂಡು ಕಾಡುತ್ತಿರುವ ತಾಪತ್ರಯಗಳು ಇಚ್ಚಾಚಾಲಿತ ನರಗಳ ಮೂಲಕ ಗುಂಡಮ್ಮನ ಗಂಟಲಿನಲ್ಲಿ ಶನಿ ವಕ್ರಿಸಿದಂತೆ ವಹಿಸಿತ್ತು. ಗಂಟಲಿಗೆ, ಅದರ ಸಂಬಂಧಪಟ್ಟ ಭಾಗಗಳಿಗೆ ಚಿಕಿತ್ಸೆಯನ್ನು ಮಾಡಿದಂತೆ ನಟಿಸಿದರೆ, ರೋಗಿಯ ಮನಸ್ಸಿಗೂ ಒಂದು ರೀತಿಯ ಸಮಾಧಾನವಾಗುತ್ತದೆ. ರೋಗಿಯ ಸಂಬಂಧಿಗಳಿಗನಕ ತುಂಬಾ ಸಮಾಧಾನವಾಗುತ್ತದೆ. ಆದುದರಿಂದ ಗಂಟಲನ್ನು ಪರೀಕ್ಷಿಸಲು, ಗದಿ ಹಾಕಿಕೊಂಡಿರುವ ಹಲ್ಲುಗಳ ಮಧ್ಯೆ, ಟಂಗ್‌ ಡಿಪ್ರೆಸರ್‌ ಅನ್ನು ಬಲವಂತದಿಂದ ತೂರಿಸಿ, ನಾಲಿಗೆಯನ್ನು ಅದುಮಲು ಪ್ರಯತ್ನಿಸಿದೆ. ಒಂದೆರಡು ಕ್ಷಣ ರಾಕ್ಷಸ ಶಕ್ತಿಯನ್ನು ಬಳಸಿ ಒತ್ತಿದ ಮೇಲೆ, ಬಾಯಿ ತೆರೆಯಿತು, ಗಂಟಲು ಕಾಣಿಸಿತು. ಆದರೆ ಅರೆಕ್ಷಣದಲ್ಲಿ ಟಪ್<noinclude></noinclude> lh6bbdux12jqdd49235jc9frfh798hc ಪುಟ:ಮನಮಂಥನ.pdf/೧೪೯ 104 62596 314003 131598 2026-04-30T17:23:52Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314003 proofread-page text/x-wiki <noinclude><pagequality level="1" user="Shreesha Sharma" /></noinclude>020 ಮನಮಂಥನ ಅಂತ ಬಾಯಿಯು ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಬಲವಾಗಿ ಕಚ್ಚಿಕೊಂಡು ಮುಚ್ಚಿಕೊಂಡಿತು. ಟಂಗ್ ಡಿಪ್ರೆಸರನ್ನು ಹೊರಕ್ಕೆ ಕೀಳಲು ಶತ ಪ್ರಯತ್ನವನ್ನು ಮಾಡಬೇಕಾಯಿತು. ಪಶುವೈದ್ಯರಂತೆ ನಡೆಸಿದ ಈ ರಾಕ್ಷಸ ಪ್ರಯೋಗವನ್ನು ಕಣ್ಣಾರೆ ಕಂಡ ತಾಯಿಯು, ಆ ತನಕ ತಾನೂ ಬಾಯಿ ಬಾಯಿ ಬಿಡುತ್ತಿದ್ದಳು. ಮಗಳ ಬಾಯಿ ನಿಂದ ಟಂಗ್ ಡಿಪ್ರೆಸ‌ ಹೊರಕ್ಕೆ ಬಂದಮೇಲೆ, 'ಅಯ್ಯೋ ಮರಿ ! ತುಂಬಾ ನೋವಾಯಿತೇನೇ ? ನರಗಿರ ಏನಾದರೂ ಹೊರಳೇನೆ ?' ಎಂದು ಬಲು ಮುದ್ದಿನ ದನಿಯಲ್ಲಿ ಕೇಳಿದಳು. 'ಹೂ' 'ಹೂ' ಅನ್ನುವಂತೆ ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿದಳು. ಧ್ವನಿ ಮಾತ್ರ ಹೊರಡಲೇ ಇಲ್ಲ. 'ಮುಂದಿನ ವಾರ ಹೆಣ್ಣು ನೋಡುಕ್ಕೆ ಅಂತ ಬತ್ತಾರೆ. ಏನಾದರೂ ಮಾಡಿ ಬೇಗ ವಾಸಿಮಾಡಿ, ನಾಲೈದು ವರ್ಷಗಳಿಂದ ಅದೆಷ್ಟು ಒದ್ದಾಡ್ತಾ ಇದೀನಿ, ಅಂತ ; ಇವಳ ಮದುವೆ ಮಾಡಿ, ಸೆರೆ ಬಿಡಿಸೋಣ ಅಂತ ; ಆ ಕಷ್ಟ ಪರಮಾತ್ಮನಿಗೇ ಗೊತ್ತು ! ಈ ಸರ್ತಿ ಬರುವವರು ಪ್ರಾಯಶಃ ಒಪ್ಪಬಹುದು ಅಂತ ಕಾಣಿಸುತ್ತೆ. ಇಂತಹ ಹೊತ್ತಿಗೆ ಇವಳಿಗೆ ಈ ಬೇನೆ ಬಡಿಯಬೇಕೇ ? ಮದುವೆಯಾದ ಮೇಲೆ, ಗಂಡನ ಮನೆಗೆ ಹೋದಾಗ ಬಡಿದಿದ್ದರೆ ಯಾರು ಬೇಡ ಅಂತಿದ್ದರು ?' ಎಂದು ತಂದೆ ಗೊಣಗಿದರು. 'ಕತ್ತಿನಲ್ಲಿ ಈ ನರ ಇದೆ ನೋಡು, ಗುಂಡಮ್ಮ ; ಇದು ಹೊರಳಿದೆ. ಈಗ ಅದನ್ನು ಸರಿಯಾದ ಸ್ಥಾನಕ್ಕೆ ನೀವಿ ಇದ್ದೀನಿ. ಆಮೇಲೆ ಸುಲಭವಾಗಿ ಮಾತನಾಡಬಹುದು' ಎಂದು ಅವಳ ಕತ್ತಿನ ಒಂದು ಪಾರ್ಶ್ವವನ್ನು ನೋವಾಗುವಂತೆ ಬಿಗಿಯಾಗಿ ಹಿಡಿದು 'ಎಲ್ಲಿ ಈಗ ನಾಲಿಗೆಯನ್ನು ಹೊರಕ್ಕೆ ಆದಷ್ಟು ಚಾಚು' ಎಂದೆ. ನಾಲಿಗೆಯು ಬಾಯಿಯಿಂದ ಹೊರಕ್ಕೆ ಸ್ವಲ್ಪ ಬಂತು. 'ಓಹೋ ಪರವಾಗಿಲ್ಲ' ಎನಿಸಿತು. ಕತ್ತಿನಲ್ಲಿ ಆದ ನೋವಿನಿಂದ, ಬೇನೆಯು ಹತೋಟಿಗೆ ಬಂದು, ನಾಲಿಗೆಯನ್ನು ಚಾಚುವಂತಾದುದು ; ರೋಗವು ಅತಿ ಉಲ್ಬಣ ಸ್ಥಿತಿಗೆ ಬಂದಿಲ್ಲ ಎನ್ನುವುದರ ಕುರುಹಾಗಿತ್ತು. ಆದುದರಿಂದ ಪರವಾಗಿಲ್ಲ ಎನ್ನಿಸಿತು. 'ಗುಂಡಮ್ಮ, ಕತ್ತಿನ ನರ ಸರಿಹೋಗಿದೆ. ಆದರೆ ತಿರುಗಿ ಹೊರಳಬಹುದು. ಅದಾಗದಂತೆ, ನಾಲಿಗೆಯನ್ನು ಸ್ವಲ್ಪ ಎಳೆಯಬೇಕು. ಸ್ವಲ್ಪ ನೋವಾಗುತ್ತೆ ಆದರೆ ಹೆದರಬೇಡ. ಈ ಘೋರ ಕಾಯಿಲೆಯನ್ನು ಅನುಭವಿಸಿದ್ದ. ಈ ಯಾತನೆಯ ಮುಂದೆ ಅವೇನೂ ಲೆಕ್ಕಕ್ಕೆ ಬರುವುದಿಲ್ಲ ಎಂದು ಒಮ್ಮೆ ಹೆದರಿಸಿ, ಅದೇ<noinclude></noinclude> 4z32rgxh3fscw9o61jxt6jlp7kj0ydl ಪುಟ:ಮನಮಂಥನ.pdf/೧೫೦ 104 62597 314004 131599 2026-04-30T17:24:03Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314004 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೧ ಕ್ಷಣದಲ್ಲಿ ಧೈರ್ಯವನ್ನು ತುಂಬಿ, ಅವಳ ನಾಲಿಗೆಯನ್ನು ಹಿಡಿದು ಬಲವಾಗಿ ಎಳೆದೆ 'ನೋಡು ಗುಂಡಮ್ಮ ನಾಲಿಗೆಯ ಬುಡದಲ್ಲೇ ನರವು ಇರುವುದು. ಸ್ವಸ್ಥಾನಕ್ಕೆ ಆ ನರವು ಹೋಗಿ ಭದ್ರವಾಗಿ ಕೂತುಕೊಳ್ಳಬೇಕಾದರೆ, ಈ ಚಿಕಿತ್ಸೆಯು ಅಗತ್ಯ' ಎಂದು ಹೇಳುತ್ತಾ ಎಳೆದೆ. 'ಅಯ್ಯೋ ಅಯ್ಯೋ' ಎನ್ನುವ ಎರಡು ಮಾತುಗಳೂ ಅವಳ ಕೊರಲಿನಿಂದ ಹೊರಬಿದ್ದುವು. ಅಸ್ಪಷ್ಟವಾಗಿದ್ದರೂ, ನನ್ನ ಕಿವಿಗೆ ಸಂಗೀತದಂತಿತ್ತು. ನಾಲಿಗೆಯ ಹಿಡಿತವನ್ನು ಮೆಲ್ಲಗೆ ಬಿಡಿಸಿ, 'ಈಗ ದೊಡ್ಡದಾಗಿ ಉಸಿರು ಬಿಡಮ್ಮಾ, ಆಮೇಲೆ ಮಾತನಾಡುಕ್ಕೆ ಆಗುತ್ತೆ' ಎಂದೆ. ಹಾಗೆಯೇ ಮಾಡಲೆತ್ನಿಸಿದಳು. ಆದರೆ ದೊಡ್ಡ ಉಸಿರನ್ನು ತೆಗೆದುಕೊಳ್ಳಲಿಲ್ಲ. ಒಂದೆರಡು ಬಾರಿ ಒತ್ತಾಯಪಡಿಸಿದನಂತರ, ತಿರುಗಿ ನಾಲಿಗೆಯನ್ನು ಎಳೆಯ ಬೇಕಾಗುತ್ತದೆ ಎಂದು ಹೆದರಿಸಿದ ನಂತರ, ದೊಡ್ಡದಾಗಿ ಉಸಿರಾಡಿದಳು. ನಂತರ 'ಅಮ್ಮಾ ಬಾಯಾರಿಕೆ, ನೀರು, ಸ್ವಲ್ಪ ನೀರು' ಎಂದಳು. ಕಷ್ಟಪಟ್ಟುಕೊಂಡು, ಮುಖವನ್ನು ವಿಕಾರಮಾಡಿಕೊಂಡು, ಹೇಳಿದ್ದಳು. ಆದರೆ ಮಾತು ಮೂಡಿತ್ತು. ಎರಡು ಮೂರು ದಿನಗಳು, ದಿನಕ್ಕೆ ಒಂದೆರಡು ಬಾರಿ ಹೀಗೆ ಪ್ರಯೋಗವನ್ನು ನಡೆಸಿದ ನಂತರ, ಗುಂಡಮ್ಮನು ಮಾತನಾಡುವಂತಾದಳು. ಮೂರು ಮಕ್ಕಳು, ಹುಟ್ಟಿದ ಕೂಡಲೇ ಸತ್ತುಹೋಗಿದ್ದುವು. ನಾಲ್ಕನೆಯ ಹೆರಿಗೆಯಲ್ಲಿ ಗುಂಡಮ್ಮ ಹುಟ್ಟಿದ್ದು. ಇದಾದರೂ ಗುಂಡುಕಲ್ಲಿನ ಹಾಗೆ ಬೆಳೆಯಲಿ' ಎಂಬ ಆಸೆಯಿಂದ, ಗುಂಡಮ್ಮ ಎಂದು ನಾಮಕರಣ ಮಾಡಿದ್ದರು. ಗುಂಡಮ್ಮ ತಾಯ ಮಡಿಲಿನಲ್ಲೇ ಹೆಚ್ಚಾಗಿ ಬೆಳೆದವಳೂ ತೊಟ್ಟಿಲಿನಲ್ಲಿ ಮಲಗಿಸಿದರೆ ರಚ್ಚೆ ಮಾಡುತ್ತಿದ್ದಳು. ಶಾಲೆಗೆ ಹೋಗುವ ವಯಸ್ಸಿನಲ್ಲಿ, ಅಂತಹ ಜಾಣತನವನ್ನೇನೂ ತೋರಿಸಿರಲಿಲ್ಲ. ಮುದ್ದು ಮುದ್ದಾಗಿ ಬೆಳೆದವಳು ; ಮೊದ್ದು ಮೊದ್ದಾಗಿಯೇ ವಯಸ್ಸಿಗೆ ಬಂದಮೇಲೆಯೂ ತಾಯ ಸೆರಗನ್ನು ಹಿಡಿದುಕೊಂಡೇ ಮುದ್ದುಗರೆಯುತ್ತಿದ್ದಳು. ಓದಿನಲ್ಲಿ ಚಾಲೂಕನ್ನು ತೋರಿಸದೇ ಇದ್ದರೂ ಮನೆಗೆಲಸದಲ್ಲಿ ಅಮ್ಮನ ಜತೆಗೂ ನಗುನಗುತ ದುಡಿಯುತ್ತಿದ್ದಳು. ಆದರೆ ಅಮ್ಮನೇನಾದರೂ ಒಂದೆರಡು ದಿನ ಜಡ್ಡು ಬಿದ್ದರೆ, ಮನೆಗೆಲಸವನ್ನು ಒಬ್ಬಳೇ ಮಾಡಲು ಅಸಮರ್ಥಳಾಗುತ್ತಿದ್ದಳು. ಮದುವೆಯ ವಯಸ್ಸು ಬಂತು. ಭಾವಿ ವರಗಳನ್ನು ಕರೆದು ತರಲು ಆರಂಭವಾಯಿತು. ಆಗ ಗುಂಡಮ್ಮ ಸಿಡುಕುತನವನ್ನು ಕೆಲವೊಮ್ಮೆ, ಅತಿ ನಾಚಿಕೆಯನ್ನು ಮತ್ತೊಮ್ಮೆ ; ಉತ್ಸಾಹವನ್ನೂ ಒಂದೊಂದು ಸರ್ತಿ ; ತೋರತೊಡಗಿದಳು. ಅಪ್ಪನು ಗದರಿಸಿಕೊಂಡರೆ, ಮೊಂಡು ಬಿದ್ದು<noinclude></noinclude> k5dq7ueef5hdhyshz8f05hy3v5gvvcn ಪುಟ:ಮನಮಂಥನ.pdf/೧೫೧ 104 62598 314005 131600 2026-04-30T17:24:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314005 proofread-page text/x-wiki <noinclude><pagequality level="1" user="Shreesha Sharma" /></noinclude>೧೨ ಮನಮಂಥನ ಮೂಲೆ ಹಿಡಿಯುವುದು. ಅಮ್ಮನು ಗದರಿಸಿದರೆ ಅಳುವುದು ; ಹೀಗಾಗುತ್ತಿತ್ತು. ಕಡೆಗೆ ಹಿಸ್ಟಿರಿಯಾದ ನಿರ್ಧನಿ ಪ್ರದರ್ಶನವೂ ಕಾಣಬಂದಿತ್ತು. ಇದೆಲ್ಲವೂ ಆಕೆಯ ತಂದೆಯು ಒಪ್ಪಿಸಿದ ವರದಿ ; ಅವರನ್ನು ವಿವರವಾಗಿ ಪ್ರಶ್ನಿಸಿದಾಗ, ವಯಸ್ಸು ಪಂಚಾಂಗ ಮತ್ತು ಜಾತಕದ ಪ್ರಕಾರ ೨೩ ಆಗಿದ್ದರೂ, ಗುಂಡಮ್ಮನ ಮನಸ್ಸು ೧೦-೧೨ ವರ್ಷದ ಹುಡುಗಿಯ ಮನಸ್ಸಿನಂತೆಯೇ ಇತ್ತು. ಬಾಲ್ಯದ ಮುಗ್ಧತೆಯಿಲ್ಲ ; ಬೆಳೆದವರ ದೃಢತೆಯೂ ಇಲ್ಲ. ಮನಸ್ಸು ಬೆಳೆಯುವುದು ; ಪರಿಸರದಿಂದ ಕಲಿತು ಪ್ರವೃದ್ಧವಾಗುವುದು ; ಒಂದು ರೀತಿಯಲ್ಲಿ ನಿಂತುಹೋಗಿತ್ತು. Immature Personality-Inadequate Personality ಎಂದು ಕರೆಯುತ್ತಾರೆ, ಇಂತಹವರನ್ನು ಇಂತಹವರಲ್ಲಿ ಮಾನಸಿಕ ಪಲ್ಲಟಗಳು ಆಗುವುದು ಹೆಚ್ಚು. ಗುಂಡಮ್ಮನಿಗೆ ಇಂತಹ ಅಪೂರ್ಣ, ಅಪ್ರಬುದ್ಧ ವ್ಯಕ್ತಿತ್ವವಿತ್ತು. ಮದುವೆಯಾಗಿ ಗಂಡನ ಮನೆಗೆ ಹೋಗಬೇಕು ಎನ್ನುವ ಆಸೆಯೂ ಇತ್ತು. ಪ್ರಕೃತಿ ಸಹಜವಾದ, ದೇಹದ ಅಗತ್ಯಗಳ ಪೂರೈಕೆಗಾಗಿ, ಅವಳ ID, ಪುರಾತನ ಮನಸ್ಸು ಹಾತೊರೆಯುತ್ತಿತ್ತು. ಆದರೆ ವಿಚಾರಮಾಡುವ ಮನಸ್ಸು, ವಯಸ್ಸಿಗೆ ತಕ್ಕಂತೆ ಬೆಳೆಯದೆ ಇರುವ ಕಾರಣದಿಂದ ಅಮ್ಮನ ಸೆರಗನ್ನು ಹಿಡಿದುಕೊಂಡೇ ಇರುವುದು ಚೆನ್ನು ಎನ್ನುತ್ತಿತ್ತು. ದ್ವಂದ್ವ ಕಾದಾಟದಲ್ಲಿ, ಮನಸ್ಸು ಹಿಸ್ಟಿರಿಯಾ ಪ್ರದರ್ಶನವನ್ನು ಆರಂಭಿಸಿತು. ಗದರಿಸುತ್ತಿದ್ದ ಅಪ್ಪನ ಆದರವನ್ನು ಈ ಪ್ರದರ್ಶನವು ಸಾಧಿಸುತ್ತದೆ ಎಂದು ಗುಂಡಮ್ಮನ ಹುಡುಗು ಮನಸ್ಸು ಹೇಳುತ್ತಿತ್ತು. ಇದು ನಗೆಪಾಟಲಾಗಬಹುದು ಎನ್ನುವ ಯೋಚನೆಯು ಹುಡುಗು ಮನಸ್ಸಿಗೆ ಬರುವುದೇ ಇಲ್ಲ. ಗುಂಡಮ್ಮನಿಗೆ ಮದುವೆಯೂ ಆಯಿತು. ಮೂರು ಮಕ್ಕಳೂ ಆಗಿವೆ. ಮದುವೆಯಾದ ಗಂಡನು ಹೊಟ್ಟೆಗೆ ಬಟ್ಟೆಗೆ ಸಾಕಾದಷ್ಟು ಸಂಪಾದಿಸುತ್ತಾನೆ. ಅವನಿಗೂ ಅಪ್ರಬುದ್ಧ ವ್ಯಕ್ತಿತ್ವ. ಹಾಗಾಗಿ ಗಂಡಹೆಂಡಿರಿಬ್ಬರೂ ಸಾಕಷ್ಟು ಜಗಳವಾಡುತ್ತಾರೆ. ದಾಂಧಲೆ ಎಬ್ಬಿಸುತ್ತಾರೆ, ರಂಪ ಮಾಡುತ್ತಾರೆ. ಉಂಡು ಮಲಗುವತನಕ. ಹಿಸ್ಟಿರಿಯಾ ಪ್ರದರ್ಶವು ತುಸು ಹೆಚ್ಚು ತುಸು ಕಡಿಮೆ ಪ್ರಮಾಣದಲ್ಲಿ, ಗುಂಡಮ್ಮನಲ್ಲಿ ಆಗುತ್ತಲೇ ಇವೆ. ಆದರೆ ಸಂಸಾರವನ್ನು ನಡೆಸಿಕೊಂಡು ಹೋಗುವುದಕ್ಕೆ ಅಡಚಣೆಯಾಗುವಂತಹ ಉಲ್ಬಣಸ್ಥಿತಿಗೆ ಹತ್ತಿಲ್ಲ. ಸಮಾಜದ<noinclude></noinclude> cf340o0227tla763cyas7bdkg6yc8zw ಪುಟ:ಮನಮಂಥನ.pdf/೧೫೨ 104 62599 314006 131601 2026-04-30T17:24:36Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314006 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೩೩ ದೃಷ್ಟಿಯಲ್ಲಿ ಗುಂಡಮ್ಮನದು ವೈನವಾದ ಸಂಸಾರವೇ. ಅಷ್ಟಾದರೆ ಸಾಲದೆ ? ಜ್ಞಾನ ತಪ್ಪಿದ ಇರುದಯ ಮೇರಿ 'ತತ್‌ಕ್ಷಣ ಬರಬೇಕು, ಡಾಕ್ಟರೇ !” ಎಂದು ಏದುಬ್ಬಸಪಡುತ್ತ ಬಂದಿದ್ದವ ಅವಸರ ಪಡಿಸಿದ. “ಏನಾಗಿದೆ ? ಯಾರಿಗೆ ? ವಿವರಗಳನ್ನು ಸ್ವಲ್ಪ ತಿಳಿಸಿದರೆ, ಸೂಕ್ತವಾದ ಔಷಧಿಗಳನ್ನೂ ಇತರ ಸಲಕರಣೆಗಳನ್ನೂ ಸಿದ್ಧಪಡಿಸಿಕೊಂಡು ಬರಬಹುದು. ಬರೀ ಸ್ಟೆತಾಸ್ಕೋಪು ಹಿಡಿದುಕೊಂಡು ಬಂದರೆ, ಏನು ಪ್ರಯೋಜನ ? ಗಾಬರಿಯಾಗಬೇಡ ; ಸ್ವಲ್ಪ ಸುಧಾರಿಸಿಕೋ, ಏನಾಯ್ತು ಹೇಳು, ಖಂಡಿತ ಬತ್ತೀನಿ' ಎಂದು ಹೇಳಿದೆ. ಅವನೇನೂ ಕುಳಿತು ಸುಧಾರಿಸಿಕೊಳ್ಳಲಿಲ್ಲ. ನಿಂತಲ್ಲೇ ಮೇಲುಸಿರು ಎಳೆಯುತ್ತಲೇ 'ಮಾತಾಡ್ತಾ ಕೂತಿದ್ದೀವಿ, ಇದ್ದಕ್ಕಿದ್ದ ಹಾಗೆಯೇ, ಜ್ಞಾನತಪ್ಪಿ ಬಿದ್ದು ಬಿಟ್ಟಳು, ನಮ್ಮ ಅಕ್ಕ ; ಬೇಗ ಬನ್ನಿ ಡಾಕ್ಟರೇ ! ಇಷ್ಟು ಹೊತ್ತಿಗೆ ಅವಳ ಪ್ರಾಣವೇ ಹೋಗಿಬಿಟ್ಟಿರುತ್ತೇನೋ ?' ಎಂದ. 'ಎಷ್ಟು ವಯಸ್ಸು ನಿಮ್ಮಕ್ಕಂಗೆ' ಎಂದೆ. 'ನನಗಿಂತ ಐದಾರು ವರ್ಷ ದೊಡ್ಡಳು. ಮೂವತ್ತಾಗಿರಬಹುದು. ನನಗೆ ಅವಳೊಬ್ಬಳೇ ಅಕ್ಕ. ಇನ್ನಾರೂ ನನಗಿಲ್ಲ' ಎಂದು ಹೇಳಿ ಅಳತೊಡಗಿದ. ಅವನ ಸೈಕಲ್ಲನ್ನು ನಮ್ಮ ಮನೆಯಲ್ಲೇ ಬಿಟ್ಟ. ಕಾರಿನಲ್ಲಿ ನನ್ನ ಜೊತೆ ಕುಳಿತ. ಅವನ ಮನೆಗೆ ಹೋದೆವು. ಮಂಚದ ಮೇಲೆ ರೋಗಿಯನ್ನು ಮಲಗಿಸಿದ್ದರು. ದೃಢ ಆರೋಗ್ಯದಿಂದಿದ್ದ ಮೂವತ್ತರ ಪ್ರಾಯದಾಕೆ. ಮೂರು ಮಕ್ಕಳೂ ಮಂಚದ ಸುತ್ತಾ ಅಳುಮುಖ ಮಾಡಿಕೊಂಡು ಕುಳಿತಿದ್ದರು. ನನ್ನನ್ನು ಕಂಡಕೂಡಲೆ, ರೋಗಿಯ ಕಾಲುಗಳನ್ನು ತಿಕ್ಕುತ್ತಾ ಮಂಚದ ತುದಿಯಲ್ಲಿ ಕೂತಿದ್ದ ಗಂಡ ಎದ್ದು 'ಅರ್ಧ ಗಂಟೆಯ ಹಿಂದೆ ತಟ್ಟಂತ ಜ್ಞಾನ ತಪ್ಪಿತು, ಡಾಕ್ಟರೇ ! ಚೆನ್ನಾಗಿಯೇ ಮಾತನಾಡುತ್ತಿದ್ದಳು. ಯಾವ ಕಾಯಿಲೆಯೂ ಇರಲಿಲ್ಲ. ಹೀಗೇಕಾಯಿತೋ, ದೇವರಿಗೇ ಗೊತ್ತು. ಸ್ವಲ್ಪ ಕಾಫಿಯನ್ನು ಕುಡಿಸಿದರೆ ಚೇತರಿಸಿಕೊಳ್ಳುತ್ತಾಳೇನೋ ಅಂತ, ಸ್ಟಾಂಗ್‌ಕಾಫಿ ಮಾಡಿ ತಂದೆ. ಗದುಗು ಹಾಕಿಕೊಂಡಿರುವ ಬಾಯಿನಂಚಿನಲ್ಲಿ ಒಂದು ಚಮಚ ಕಾಫಿ ಹಾಕಿದೆ. ಕಟವಾಯಿನಲ್ಲಿ ಅದು ಹೊರಕ್ಕೆ ಬಂತು. ಎಷ್ಟು ಕೂಗಿದರೂ ಮಾತಿಲ್ಲ. ಏನಾದರೂ ಮಾಡಿ ಬದುಕಿಸಿ, ಡಾಕ್ಟರೇ!' ಎಂದು ಕೇಳಿದ. 'ಅಂಗಳದಲ್ಲಿ ಮಾತಾಡುತ್ತಾ ನಾವೆಲ್ಲಾ ಕುಳಿತಿದ್ದೆವು. ಅಲ್ಲೇ ಜ್ಞಾನ ತಪ್ಪಿ<noinclude></noinclude> fljb6n50azq1fnma8t0g1zs8vr3bvti ಪುಟ:ಮನಮಂಥನ.pdf/೧೫೩ 104 62600 314007 131602 2026-04-30T17:24:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314007 proofread-page text/x-wiki <noinclude><pagequality level="1" user="Shreesha Sharma" /></noinclude>೧೩೪ ಮನಮಂಥನ ಬಿದ್ದದ್ದು, ಎಲ್ಲರೂ ಕೂಡಿ, ಎತ್ತಿಕೊಂಡು ಬಂದು ಮಂಚದ ಮೇಲೆ ಮಲಗಿಸಿದೆವು.' ಎಂದ ನನ್ನ ಕರೆದಿದ್ದ ತಮ್ಮ ಹೇಳಿದ. ರೋಗಿಯ ಕೈಕಾಲುಗಳೆಲ್ಲವೂ ಸೆಟೆದುಕೊಂಡು ಅಸ್ತಾವಸ್ಥೆಯಾಗಿ ಬಿದ್ದಿದ್ದುವು. ದಿಟವಾಗಿ ಜ್ಞಾನವು ತಪ್ಪಿದ್ದರೆ, ಮಾಂಸಖಂಡವು ಸೆಟೆದುಕೊಂಡಿರುವುದು ವಿರಳ. ನಾಡಿಯು ಸರಿಯಾಗಿ ಬಡಿಯುತ್ತಿತ್ತು. ಕಣ್ಣುಗಳು ಮುಚ್ಚಿಕೊಂಡಿದ್ದುವು. ಆದರೆ ರೆಪ್ಪೆಗಳು ಥರಥರಿಸುತ್ತಿದ್ದುವು. ಕಟವಾಯಿನಿಂದ ಹರಿದು ಬಂದಿದ್ದ ಕಾಫಿಯು ಗಲ್ಲದ ಮೇಲೆ ಹೆಪ್ಪುಗಟ್ಟಿದಂತಿತ್ತು. ಅದನ್ನು ಗಂಡ ಒರೆಸುವುದಕ್ಕೆ ಮುಂಚೆಯೇ ನಾನು ಬಂದಿದ್ದಿರಬೇಕು. ಹಿಸ್ಟಿರಿಯಾ ಪ್ರದರ್ಶನವಿದು ಎಂಬುದು ಸ್ಪಷ್ಟವಾಗಿತ್ತು. 'ಏನಾಗುತ್ತಾ ಇದೆಯಮ್ಮಾ ತಲೆ ತಿರುಗ್ತಾ ಇದೆಯೇ ?' ಎಂದು ಕೇಳುತ್ತಾ, ಮುಚ್ಚಿಕೊಂಡಿದ್ದ ಕಣ್ಣು ರೆಪ್ಪೆಗಳನ್ನು ಬಿಡಿಸತೊಡಗಿದೆ. ಭದ್ರವಾಗಿ ರೆಪ್ಪೆಗಳನ್ನು ಆಕೆ ಮುಚ್ಚಿ ಕೊಂಡಿದ್ದಳು. ಬಲಪ್ರಯೋಗವನ್ನು ಮಾಡಿ, ನೋವಾದರೂ ಚಿಂತೆಯಿಲ್ಲ ಎಂದು ಜುಲುಮಿನಿಂದ ರೆಪ್ಪೆಗಳನ್ನು ಬಿಡಿಸಿದೆ. ಮೇಲು ರೆಪ್ಪೆಯನ್ನು ಎತ್ತಿದೆ. ಆಗ ಆಕೆಯ ಕಣ್ಣುಗಳ ಕಪ್ಪು ಗುಡ್ಡೆಗಳು ನನ್ನನ್ನು ನೋಡಲೇಬೇಕಾಯಿತು. ನೋಡಿದಳು. ಡಾಕ್ಟರು ಎಂಬುದನ್ನು ಗುರುತಿಸಿದಳು. ಆಕೆಯ ರೆಪ್ಪೆಗಳಿಂದ ಬೆರಳುಗಳನ್ನು ತೆಗೆದೆ. ಕಣ್ಣು ಕಣ್ಣು ಬಿಟ್ಟು ಪಿಳ ಪಿಳ ನೋಡಿದಳು. ಎದ್ದು ಕುಳಿತು ಸೆರಗನ್ನು ಸರಿಮಾಡಿಕೊಂಡಳು. 'ಏನಾಯ್ತು ? ನನಗೆ. ತಲೆಯೆಲ್ಲಾ ಯಾಕೆ ಒದ್ದೆಯಾಗಿದೆ ?' ಎಂದು ಕೇಳಿದಳು. 'ಅಂಗಳದಲ್ಲಿ ಮಾತನಾಡುತ್ತಾ ಇದ್ದುದು ಜ್ಞಾಪಕವಿಲ್ಲವೇ, ಅಕ್ಕ ! ಜ್ಞಾನ ತಪ್ಪಿ ಹಠಾತ್ತನೆ ಬಿದ್ದು ಬಿಟ್ಟೆ. ನೆತ್ತಿಗೆ ತಣ್ಣೀರು ತಟ್ಟಿ ಇಲ್ಲಿಗೆ ಎತ್ತಿಕೊಂಡು ಬಂದು ಮಲಗಿಸಿದೆವು' ಎಂದು ತಮ್ಮ ಆತುರ ಆತುರವಾಗಿ ಹೇಳಿದ. 'ಈಗ ಸರಿಯಾಗಿದ್ದಾರಲ್ಲಾ ! ಇನ್ನೇನೂ ಗಾಬರಿ ಇಲ್ಲವಲ್ಲ. ಒಂದೊಂದು ಸರ್ತಿ ಪಿತ್ತ ಹೆಚ್ಚಾದರೆ, ಹೀಗೆ ಜ್ಞಾನ ತಪ್ಪಿದಂತಾಗುತ್ತೆ. ಬಿಸಿಬಿಸಿ ಕಾಫಿಯನ್ನು ಕುಡಿಸಿರಿ. ಊಟವಾಗಿದೆ ತಾನೆ ? ನಾನೂ ಮನೆಗೆ ಹಿಂತಿರುಗಿ ಊಟವನ್ನು ಮುಗಿಸುತ್ತೇನೆ' ಎಂದು ಹೇಳಿ ಹೊರಕ್ಕೆ ಬಂದೆ. ಕಾಫಿಯನ್ನು ಆಕೆ ಕುಡಿದಳು. ಬಾಗಿಲು ತನಕ ಆಕೆಯೂ, ಗಂಡ, ಮಕ್ಕಳೂ ಬಂದು ನನ್ನನ್ನೂ ಆಕೆಯ ತಮ್ಮನನ್ನೂ ಬೀಳ್ಕೊಟ್ಟರು. ನಮ್ಮ ಮನೆಯಲ್ಲಿ ಬಿಟ್ಟಿದ್ದ ಸೈಕಲ್ಲನ್ನು ಅವ ಹಿಂತಿರುಗಿ ತೆಗೆದುಕೊಂಡು ಹೋಗಬೇಕಾಗಿದ್ದುದರಿಂದ,<noinclude></noinclude> cg0m1lbiezb8cf7dkcoap890wjkdsdf ಪುಟ:ಮನಮಂಥನ.pdf/೧೫೪ 104 62601 314008 131603 2026-04-30T17:24:59Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314008 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ಅವನೂ ನನ್ನ ಜೊತೆಯಲ್ಲಿ ಹಿಂತಿರುಗುವವನಿದ್ದ. ಕಾರಿನಲ್ಲಿ ಹಿಂತಿರುಗುವಾಗ, ಆ ಮಾತು ಈ ಮಾತು ಆಡುತ್ತಾ, ವಿವರಗಳನ್ನು ತಮ್ಮನಿಂದ ತಿಳಿದುಕೊಂಡೆ. ತಮ್ಮನಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ತಾಯಿಯು ತೀರಿಕೊಂಡಿದ್ದಳು. ಅಂದಿನಿಂದ ಇರುದಯ ಮೇರಿಯು ತಮ್ಮನನ್ನು ಸಾಕುತ್ತಿದ್ದಳು. ಮದುವೆಯಾಗಿ ಗಂಡನ ಮನೆಗೆ ಆಕೆಯು ಪಟ್ಟಣಕ್ಕೆ ಬಂದಳು. ಪಟ್ಟಣದಲ್ಲಿ ಓದುವುದಕ್ಕೆ ಹೆಚ್ಚು ಸೌಕರ್ಯವಿರುತ್ತೆ ಎಂದು, ಎರಡನೆಯ ಮದುವೆಯನ್ನು ಮಾಡಿಕೊಂಡಿದ್ದ ತಂದೆಯು ಸಂತೋಷದಿಂದ ಮೊದಲ ಹೆಂಡತಿಯ ಮಗನನ್ನು ಕಳುಹಿಸಿಕೊಟ್ಟಿದ್ದ. ಪಟ್ಟಣದಲ್ಲಿ ಅಕ್ಕನ ಮನೆಯಲ್ಲಿರಬೇಕಾದಾಗ, ಭಾವನು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾನೋ ಎನ್ನುವ ಕಾತರವು ತಮ್ಮನಿಗೆ ಇರುತ್ತೆ. ಆದರೆ ಭಾವನು ಕೂಡ ಬಲು ಆದರದಿಂದ ಇವನನ್ನು ನಡೆಸಿಕೊಂಡನಂತೆ. ದಂಪತಿಗಳು ಬಹಳ ಅನ್ನೋನ್ಯವಾಗಿದ್ದ ಸಂಸಾರ. ಶ್ರೀಮಂತರಲ್ಲದಿದ್ದರೂ, ಬಡತನದ ಬೇಗೆಯು ಅವರನ್ನು ತಟ್ಟಿರಲಿಲ್ಲ. ದೇವರು ದಿಂಡರು ಎಂದರೆ ತುಂಬಾ ಭಕ್ತಿ. ಮನೆಯವರೆಲ್ಲರೂ ಪ್ರತಿ ಭಾನುವಾರವೂ ಇಗರ್ಜಿಗೆ ತಪ್ಪದೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬರುತ್ತಿದ್ದರು. ಈ ಮಾತು ಹೇಳಿದಾಗ ತಮ್ಮನು ತುಸು ಉದ್ಯೋಗಿಯಾದ. 'ನಾನೂ ತಪ್ಪದೆ ಇಗರ್ಜಿಗೆ ಹೋಗಿ ಬರುತ್ತೇನೆ, ಡಾಕ್ಟರೇ ! ಅಕ್ಕನಿಗೆ ಸಂತೋಷವಾಗಲಿ ಅಂತ, ಆದರೆ ಜಾತಿ ಮತ ಎನ್ನುವ ಅತಿ ಮಡಿವಂತಿಕೆ ನನಗೆ ಹಿಡಿಸುಲ್ಲ' ಎಂದು ಹೇಳಿದ. ಇವನ್ಯಾಕೆ ಉದ್ವೇಗಗೊಂಡ ಎಂದು ನನ್ನ ಕುತೂಹಲವು ಕೆರಳಿತು. ಆದ ಕಾರಣ 'ಹಾಗೇಕೆ ಅಂತೀ' ಎಂದೆ. 'ನಿನ್ನ ಅಭಿಪ್ರಾಯವೇ ನನ್ನದೂನೂ ಈ ವಿಷಯದಲ್ಲಿ. ಆದರೆ ನೀನು ಸಂಪ್ರದಾಯಸ್ಥರ ಮನೆಯಲ್ಲಿ ಬೆಳೆದವ. ಹೀಗನ್ನ ಬೇಕಾದರೆ ಏನಾದರೂ ಕಾರಣವಿರಬೇಕು' ಎಂದು ಕುಮ್ಮಕ್ಕು ಕೊಟ್ಟೆ, ಅವನ ಬಾಯಿ ಬಿಡಿಸಲು. ಸ್ವಲ್ಪಕಾಲ ಎಳ್ಳಂಬಳಸೆ ಮಾಡಿದ ಮೇಲೆ ಅವನು ವಿಷಯವನ್ನು ತಿಳಿಸಿದ. ಇವ ಆಡಿಟರ್ ಪರೀಕ್ಷೆಗೆ ಓದುತ್ತಿದ್ದ. ಜೊತೆಯಲ್ಲಿ ಓದುತ್ತಿದ್ದ ತರುಣಿ ಯೊಬ್ಬಳಲ್ಲಿ ಇವ ಅನುರಕ್ತನಾಗಿದ್ದ. ಇವನನ್ನು ಕಂಡರೆ ಆಕೆಯೂ ಬಾಯಿ ಬಿಡುತ್ತಿದ್ದಳು. ಇವನನ್ನು ಮದುವೆಯಾಗುವುದಕ್ಕೆ ಅವಳೂ ಸಮ್ಮತಿಸಿದ್ದಳು. ಆದರೆ ಅವಳು ಅನಾಥಾಲಯದಲ್ಲಿ ಬೆಳೆದ ಹುಡುಗಿ, ಜಾಣ ವಿದ್ಯಾರ್ಥಿನಿ. ಆದುದರಿಂದ ವಿದ್ಯಾರ್ಥಿವೇತನವನ್ನು ತಪ್ಪದೆ ಪಡೆದು ಓದನ್ನು ಮುಂದುವರಿಸಿದ್ದಳು.<noinclude></noinclude> ppnf57iofpjc5bkw5jq6w0uh4fz1iq9 ಪುಟ:ಮನಮಂಥನ.pdf/೧೫೫ 104 62602 314009 131604 2026-04-30T17:25:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314009 proofread-page text/x-wiki <noinclude><pagequality level="1" user="Shreesha Sharma" /></noinclude>೧೩೬ ಮನಮಂಥನ ಆದರೆ ಅವಳು ಕ್ರಿಶ್ಚಿಯನ್ ಹುಡುಗಿಯಲ್ಲ. ರೋಮನ್ ಕ್ಯಾಥೋಲಿಕ್ ಅಲ್ಲ. ತಂದೆ ತಾಯಿಯರ ಜಾತಿ ಯಾವುದು ಎಂದು ತಿಳಿಯದೆ ಇದ್ದಿದ್ದರೂ, ಹಿಂದೂ ಅನಾಥಾಲಯದಲ್ಲಿ ಶೈಶವದಿಂದ ಬೆಳೆದಿದ್ದಳು. ಹಿಂದೂ ಎಂದು ನಂಬಿಕೊಂಡಿದ್ದಳು. ಈ ವಿಷಯದಲ್ಲಿ ಅಕ್ಕ ಮತ್ತು ಭಾವನ ಜೊತೆಯಲ್ಲಿ ಹಲವಾರು ತಿಂಗಳು ಗಳಿಂದಲೂ ಇವನು ವಾಗ್ವಾದ ಮಾಡುತ್ತಿದ್ದ. ಈ ಮಧ್ಯಾಹ್ನ ವಾಗ್ವಾದದ ಬಿಸಿ ಏರಿತ್ತು. 'ಏನೇ ಹೇಳಿ ನೀವು, ನಾನು ಖಂಡಿತ ಅವಳನ್ನೇ ಮದುವೆಯಾಗುವುದು. ಮನೆ ಬಿಟ್ಟು ಈಗಲೇ ಹೋಗು ಅಂದರೆ ಹೋಗುತ್ತೀನಿ. ಜಾತಿ ಮತ ಇವುಗಳಲ್ಲಿ ನನಗೆ ನಂಬಿಕೆ ಇಲ್ಲ.' ಎಂದು ಖಡಾ ಖಂಡಿತವಾಗಿ ಹೇಳಿದ್ದ. 'ಎಳೆಯ ಮಗು ವಾಗಿದ್ದಾಗಿನಿಂದಲೂ ನಿನ್ನ ಸಾಕಿದ್ದೆನಲ್ಲಾ ! ತಾಯಿಯಿಲ್ಲದ ತಬ್ಬಲಿ ಅಂತ ಎಷ್ಟೆಲ್ಲಾ ಆದರಿಸಿದೆ. ಇಷ್ಟೆಲ್ಲಾ ಪ್ರೀತಿಯನ್ನು ತೋರಿಸಿದ್ದಕ್ಕೆ ಇದೇ ನಿನ್ನ ಕಡೆಯ ಮಾತೇನೋ?' ಎಂದು ಇರುದಯ ಮೇರಿ ಉದ್ವೇಗದಿಂದ ನುಡಿದಿದ್ದಳು. ಹಠಾತ್ತನೆ ಜ್ಞಾನ ತಪ್ಪಿ ಬಿದ್ದು ಬಿಟ್ಟಿದ್ದಳು. ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು ಆದರದಿಂದ ಇರುದಯ ಮೇರಿ ತಮ್ಮನನ್ನು ಸಲಹಿದ್ದಳು. ತಾನು ಹೇಳಿದಂತೆ ಕೇಳುತ್ತಾನೆ. ತಾನು ನಿಶ್ಚಯಿಸಿದ ಹುಡುಗಿಯನ್ನು ಮರು ಮಾತಾಡದೆ ಒಪ್ಪಿ ಮದುವೆಯಾಗುತ್ತಾನೆ. ತಾನು ಮೆರೆಯಬಹುದು ಎಂದೆಲ್ಲಾ ಇರುದಯ ಮೇರಿ ಮನಸ್ಸಿನಲ್ಲಿ ಮಂಡಿಗೆಯನ್ನು ಮೆಲ್ಲುತ್ತಿದ್ದಳು. ಇನ್ನೊಂದು ಜಾತಿಯ ಹುಡುಗಿಯನ್ನು ಮದುವೆಯಾಗಿ, ಬೇರೆ ಹೋಗಿ ಸಂಸಾರ ಮಾಡುತ್ತಾನೆ ಎಂದಾಗ ಅವಳ ಮನಸ್ಸಿಗೆ ತೀವ್ರ ಆಘಾತ ವಾಯಿತು. ಆಗ ಹಿಸ್ಟಿರಿಯಾ ಪ್ರದರ್ಶನವು, ಜ್ಞಾನ ತಪ್ಪಿರುವಂತೆ, ನಾಟಕ ನಡೆಸಿತು. 'ಹಿಸ್ಟಿರಿಕಲ್ ಫಿಟ್' ಬಡಿಯಿತು. ಹೀಗೆಲ್ಲಾ ನಾಟಕವಾಡಿ ಫಿಟ್ ಬಂದಂತೆ ಆಗಬೇಕು ಎಂದು ಇರುದಯ ಮೇರಿ ಖಂಡಿತವಾಗಿ ಯೋಚಿಸಿರಲಿಲ್ಲ. ಅವಳ ಅರಿವಿಲ್ಲದೇ, ಆಳಮನಸ್ಸಿನಲ್ಲಿ ಹೂಡಿದ ಯೋಜನೆ ಇದು, ಫಿಟ್ ಬಡಿದಾಗ ತಮ್ಮನೇನೋ ಅಕ್ಕನ ವಿಷಯದಲ್ಲಿ ತುಂಬಾ ಕಾತರವನ್ನು ತೋರಿಸಿದ. ಆದರೆ ಅದೇ ರೀತಿ ಬಾಳಿನುದ್ದಕ್ಕೂ ಇರಲು ಸಾಧ್ಯವೇ ? ಇದೆಲ್ಲಾ ವಿಚಾರಗಳನ್ನು ಹಿಸ್ಟಿರಿಯಾ ರೋಗಿಗಳು ಮಾಡಲು ಸಾಧ್ಯವಿರುವುದಿಲ್ಲ. ರಾಮಾಂಜನಿಯ ತೋಳು ಸುಮಾರು ೨೦ ವರ್ಷಗಳಾಗಿರಬಹುದು, ನಮ್ಮ ರಾಮಾಂಜನಿಗೆ, ಕಳೆದ<noinclude></noinclude> i91s82ks9l2f2kg8izafybq6dygv7sv ಪುಟ:ಮನಮಂಥನ.pdf/೧೫೬ 104 62603 314010 131605 2026-04-30T17:25:22Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314010 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು 022 ಎಂಟು ಹತ್ತು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಅಂಚೆಪೇದೆಯಾಗಿದ್ದಾನೆ. ಸ್ವಲ್ಪ ಮಂಕು ಅಂತಲೇ ಹೇಳಬೇಕು. ಆದುದರಿಂದಲೇ ಏನೋ ಗಾಣದ ಎತ್ತಿ ನಂತೆ ದುಡಿಯುತ್ತಿದ್ದ. ನೆಗಡಿ, ಕೆಮ್ಮು, ತಲೆನೋವು, ಮೂಗು ನೋವು, ಅಂತ ಆಗಿಂದಾಗ್ಗೆ ಚಿಕಿತ್ಸೆಗೆ ಬರುತ್ತಿದ್ದ. ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಹು ಉಷ್ಣುಗಳಿಂದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದ. ಒಂದು ಬೆಳಿಗ್ಗೆ ಸಂಪಿಗೆ ಮರದ ಮನೆಗೆ ಕಾಗದವನ್ನು ವಿಲೇವಾರಿ ಮಾಡಲು ಹೋಗಿದ್ದನಂತೆ. ಆ ಮನೆಯವರು ಹೊಸ ನಾಯಿಯೊಂದನ್ನು ತಂದಿಟ್ಟುಕೊಂಡಿದ್ದರಂತೆ. ಇವನನ್ನು ಕಂಡು, ಕಟ್ಟಿ ಹಾಕಿದ್ದ ನಾಯಿಯು ಬೊಗಳಿತಂತೆ. ಧಡೂತಿ ನಾಯಿಯ ಭರ್ಜರಿ ಬೊಗಳುವಿಕೆಗೆ, ರಾಮಾಂಜನಿಯು ಬೆಬ್ಬರ ಬೆದರಿದನಂತೆ. ಕಾಂಪೌಂಡಿನಿಂದ ರಸ್ತೆಗೆ ಹಿಂದೇಟು ನೆಗೆದನಂತೆ. ರಸ್ತೆಯಲ್ಲಿ ಆ ವೇಳೆಗೆ ಸರಿಯಾಗಿ ಲಾರಿಯೊಂದು ಬರುತ್ತಿತ್ತಂತೆ. ಸೇಂದಿಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ. ಅಂದಮೇಲೆ ಅದರ ವಜನ್ ಕೇಳಬೇಕೆ? ಸೇಂದಿಯನ್ನು ತುಂಬಿಕೊಂಡು, ಡ್ರೈವರ್ ಲಾರಿಯನ್ನು ಚಲಾಯಿಸುತ್ತಿದ್ದ. ಅಂದಮೇಲೆ ಲಾರಿಯ ವೇಗವನ್ನು ಕೇಳಬೇಕೇ ? ಹಠಾತ್ತನೆ ಹಿಮ್ಮೆಟ್ಟಿ ರಸ್ತೆಗೆ ಬಿದ್ದಿದ್ದ ರಾಮಾಂಜನಿಯ ಎಡ ತೋಳಿಗೆ ಲಾರಿಯ ಬಲಗಡೆಯ ಮಡ್‌ಗಾರ್ಡ್ ಗುಮ್ಮಿತು. ಅವನ ಪುಣ್ಯ. ಇಲ್ಲದೆ ಇದ್ದಿದ್ದರೆ ಲಾರಿಯ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ರಾಮಾಂಜನಿಯು ಅಪ್ಪಚ್ಚಿಯಾಗಬೇಕಾಗಿತ್ತು. ಎಡತೋಳಿಗೆ ಮೂಗುಪೆಟ್ಟು ಬಲವಾಗಿ ಬಿದ್ದಿತ್ತು. ಅದೇ ಲಾರಿಯಲ್ಲಿ, ಡ್ರೈವರು ರಾಮಾಂಜನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿದ್ದ ಡಾಕ್ಟರು ಸಂಪೂರ್ಣವಾಗಿ ಪರೀಕ್ಷೆಯನ್ನು ಮಾಡಿ, ಎಕ್ಸ್‌ರೇಗಳನ್ನು ತೆಗೆಸಿನೋಡಿ, 'ಅಂತಹುದೇನೂ ಪೆಟ್ಟು ಬಿದ್ದಿಲ್ಲ. ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ' ಎಂದು ಭರವಸೆಯನ್ನು ಕೊಟ್ಟರು. ಸೂಕ್ತ ಚಿಕಿತ್ಸೆಯನ್ನು ಮಾಡಿದರು. ಅಪಘಾತದ ಸುದ್ದಿಯನ್ನು ಕೇಳಿದ ಲಾರಿಯ ಮಾಲಿಕರು, ಆಸ್ಪತ್ರೆಗೆ ಧಾವಿಸಿ ಬಂದು ರಾಮಾಂಜನಿಯನ್ನು ವಿಚಾರಿಸಿದರು. ಮುಂದೆ ಅನಾನುಕೂಲವಾಗದಿರಲಿ ಎಂದು ಪೋಲಿಸ್ ಠಾಣೆಗೆ ಹೋಗಿ ವರದಿಯನ್ನು ಒಪ್ಪಿಸಿದರು. 'ಪೊಲೀಸ್ ಮೊಕದ್ದಮೆಯಾಗುತ್ತದೆ. ಆದಕಾರಣ ವಿವರಗಳೆಲ್ಲವೂ ತೃಪ್ತಿಕರವಾಗಿರಬೇಕು, ಡಾಕ್ಟರೆ' ಎಂದು ವಾರ್ಡಿನ ಡಾಕ್ಟರಿಗೆ ಎಚ್ಚರಿಕೆಯನ್ನು ಕೊಟ್ಟರು.<noinclude></noinclude> knsmbjy4vpw4tll6hd35btcohi332ot 314291 314010 2026-05-01T04:05:17Z Shreesha Sharma 7840 /* Proofread */ 314291 proofread-page text/x-wiki <noinclude><pagequality level="3" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು 022 ಎಂಟು ಹತ್ತು ವರ್ಷಗಳಿಂದ ನಮ್ಮ ಬಡಾವಣೆಯಲ್ಲಿ ಅಂಚೆಪೇದೆಯಾಗಿದ್ದಾನೆ. ಸ್ವಲ್ಪ ಮಂಕು ಅಂತಲೇ ಹೇಳಬೇಕು. ಆದುದರಿಂದಲೇ ಏನೋ ಗಾಣದ ಎತ್ತಿ ನಂತೆ ದುಡಿಯುತ್ತಿದ್ದ. ನೆಗಡಿ, ಕೆಮ್ಮು, ತಲೆನೋವು, ಮೂಗು ನೋವು, ಅಂತ ಆಗಿಂದಾಗ್ಗೆ ಚಿಕಿತ್ಸೆಗೆ ಬರುತ್ತಿದ್ದ. ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಹು ಉಷ್ಣುಗಳಿಂದಲೇ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಿದ್ದ. ಒಂದು ಬೆಳಿಗ್ಗೆ ಸಂಪಿಗೆ ಮರದ ಮನೆಗೆ ಕಾಗದವನ್ನು ವಿಲೇವಾರಿ ಮಾಡಲು ಹೋಗಿದ್ದನಂತೆ. ಆ ಮನೆಯವರು ಹೊಸ ನಾಯಿಯೊಂದನ್ನು ತಂದಿಟ್ಟುಕೊಂಡಿದ್ದರಂತೆ. ಇವನನ್ನು ಕಂಡು, ಕಟ್ಟಿ ಹಾಕಿದ್ದ ನಾಯಿಯು ಬೊಗಳಿತಂತೆ. ಧಡೂತಿ ನಾಯಿಯ ಭರ್ಜರಿ ಬೊಗಳುವಿಕೆಗೆ, ರಾಮಾಂಜನಿಯು ಬೆಬ್ಬರ ಬೆದರಿದನಂತೆ. ಕಾಂಪೌಂಡಿನಿಂದ ರಸ್ತೆಗೆ ಹಿಂದೇಟು ನೆಗೆದನಂತೆ. ರಸ್ತೆಯಲ್ಲಿ ಆ ವೇಳೆಗೆ ಸರಿಯಾಗಿ ಲಾರಿಯೊಂದು ಬರುತ್ತಿತ್ತಂತೆ. ಸೇಂದಿಯನ್ನು ತುಂಬಿಕೊಂಡು ಬರುತ್ತಿದ್ದ ಲಾರಿ. ಅಂದಮೇಲೆ ಅದರ ವಜನ್ ಕೇಳಬೇಕೆ? ಸೇಂದಿಯನ್ನು ತುಂಬಿಕೊಂಡು, ಡ್ರೈವರ್ ಲಾರಿಯನ್ನು ಚಲಾಯಿಸುತ್ತಿದ್ದ. ಅಂದಮೇಲೆ ಲಾರಿಯ ವೇಗವನ್ನು ಕೇಳಬೇಕೇ ? ಹಠಾತ್ತನೆ ಹಿಮ್ಮೆಟ್ಟಿ ರಸ್ತೆಗೆ ಬಿದ್ದಿದ್ದ ರಾಮಾಂಜನಿಯ ಎಡ ತೋಳಿಗೆ ಲಾರಿಯ ಬಲಗಡೆಯ ಮಡ್‌ಗಾರ್ಡ್ ಗುಮ್ಮಿತು. ಅವನ ಪುಣ್ಯ. ಇಲ್ಲದೆ ಇದ್ದಿದ್ದರೆ ಲಾರಿಯ ಚಕ್ರದ ಕೆಳಗೆ ಸಿಕ್ಕಿಹಾಕಿಕೊಂಡು ರಾಮಾಂಜನಿಯು ಅಪ್ಪಚ್ಚಿಯಾಗಬೇಕಾಗಿತ್ತು. ಎಡತೋಳಿಗೆ ಮೂಗುಪೆಟ್ಟು ಬಲವಾಗಿ ಬಿದ್ದಿತ್ತು. ಅದೇ ಲಾರಿಯಲ್ಲಿ, ಡ್ರೈವರು ರಾಮಾಂಜನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿದ್ದ ಡಾಕ್ಟರು ಸಂಪೂರ್ಣವಾಗಿ ಪರೀಕ್ಷೆಯನ್ನು ಮಾಡಿ, ಎಕ್ಸ್‌ರೇಗಳನ್ನು ತೆಗೆಸಿನೋಡಿ, 'ಅಂತಹುದೇನೂ ಪೆಟ್ಟು ಬಿದ್ದಿಲ್ಲ. ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ' ಎಂದು ಭರವಸೆಯನ್ನು ಕೊಟ್ಟರು. ಸೂಕ್ತ ಚಿಕಿತ್ಸೆಯನ್ನು ಮಾಡಿದರು. ಅಪಘಾತದ ಸುದ್ದಿಯನ್ನು ಕೇಳಿದ ಲಾರಿಯ ಮಾಲಿಕರು, ಆಸ್ಪತ್ರೆಗೆ ಧಾವಿಸಿ ಬಂದು ರಾಮಾಂಜನಿಯನ್ನು ವಿಚಾರಿಸಿದರು. ಮುಂದೆ ಅನಾನುಕೂಲವಾಗದಿರಲಿ ಎಂದು ಪೋಲಿಸ್ ಠಾಣೆಗೆ ಹೋಗಿ ವರದಿಯನ್ನು ಒಪ್ಪಿಸಿದರು. 'ಪೊಲೀಸ್ ಮೊಕದ್ದಮೆಯಾಗುತ್ತದೆ. ಆದಕಾರಣ ವಿವರಗಳೆಲ್ಲವೂ ತೃಪ್ತಿಕರವಾಗಿರಬೇಕು, ಡಾಕ್ಟರೆ' ಎಂದು ವಾರ್ಡಿನ ಡಾಕ್ಟರಿಗೆ ಎಚ್ಚರಿಕೆಯನ್ನು ಕೊಟ್ಟರು.<noinclude></noinclude> k2s974vdmmt8y6x2lyyppo4262maf8t ಪುಟ:ಮನಮಂಥನ.pdf/೧೫೭ 104 62604 314011 131606 2026-04-30T17:25:33Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314011 proofread-page text/x-wiki <noinclude><pagequality level="1" user="Shreesha Sharma" /></noinclude>೧೩೮ ಮನಮಂಥನ ವಾರ್ಡಿನ ಡಾಕ್ಟರು, ಅಗತ್ಯವಾದುದೆಲ್ಲವನ್ನೂ ಮಾಡಿದ್ದರು. ಆದರೆ ನ್ಯಾಯಾಸ್ಥಾನದಲ್ಲಿ ಎಂತೆಂತಹ ಪ್ರಶ್ನೆಗಳನ್ನು ಕೇಳುತ್ತಾರೋ ಏನೋ ! ನನಗ್ಯಾಕೆ ಇದರ ಜವಾಬ್ದಾರಿ ಎಂದುಕೊಂಡು, ಆಸ್ಪತ್ರೆಯ ಹಿರಿಯ ವೈದ್ಯರು ಮೂವರನ್ನು ಕರಸಿ, ಅವರ ಸಲಹೆಗಳನ್ನು ಗುರ್ತು ಮಾಡಿಸಿದರು, ರೋಗಿಯ ವರದಿಯಲ್ಲಿ. ಮೂರು ನಾಲ್ಕು ದಿನಗಳಲ್ಲಿ ವಾಸಿಯಾಗುತ್ತೆ ಎಂದು ಡಾಕ್ಟರು ಮೊದಲು ಹೇಳಿದಾಗ, ರಾಮಾಂಜನಿಗೆ ಸಂತೋಷವಾಗಿತ್ತು. ಘೋರವಾಗಬಹುದಾಗಿದ್ದ ಆಘಾತವು ಇಷ್ಟರಲ್ಲೇ ಪರ್ಯವಸಾನವಾಯಿತಲ್ಲ ಎನ್ನುವ ಸಮಾಧಾನ. ಆದರೆ ಮೂರು ನಾಲ್ಕು ಜನ ಡಾಕ್ಟರುಗಳು ಬಂದು, ಮೇಲಿಂದ ಮೇಲೆ ಪರೀಕ್ಷೆಯನ್ನು ಮಾಡಿ, ಸ್ವಹಸ್ತದಲ್ಲಿ ವರದಿಯ ಹಾಳೆಗಳನ್ನು ತುಂಬಿದ್ದನ್ನು ನೋಡಿದ, ಇಷ್ಟೆಲ್ಲಾ ತಪಾಸು ಮಾಡಬೇಕಾದರೆ, ನನಗೇನೋ ಆಗಿದೆ, ಅಥವಾ ಮುಂದೆ ಆಗಬಹುದು ಎನ್ನುವ ಅನುಮಾನವು ಮೂಡಿತು. ರಾಮಾಂಜನಿಯ ಹೇಳಿಕೆಯನ್ನು ಬರೆದುಕೊಳ್ಳಲು ಪೋಲೀಸಿನವರು ಬಂದರು. ಆದುದನ್ನು ಸರಿಯಾಗಿ ಹೇಳು, ಸಾಕಷ್ಟು ಪರಿಹಾರ ಧನವನ್ನು ಲಾರಿಯ ಮಾಲೀಕರಿಂದ ಗಿಟ್ಟಿಸಬಹುದು. ಅವರು ತಾನೇ ತಮ್ಮ ಕೈಯಿಂದ ಕೊಡುತ್ತಾರೆಯೇ? ಇನ್ಸೂರೆನ್ಸ್ ಕಂಪನಿ ಪೀಕುತ್ತೆ. ಪೀಕಲಿ ಕಣೋ,' ಎಂದು ಲಘುವಾಗಿ ಹೇಳಿದ್ದರು. ಐದಾರು ದಿನಗಳಾದವು. ಎಡತೋಳನ್ನೆತ್ತಲು ರಾಮಾಂಜನಿಗೆ ಸಾಧ್ಯವಾಗಲಿಲ್ಲ. ಎರಡು ವಾರಗಳಾದರೂ ಗುಣಮುಖವಾಗಲಿಲ್ಲ. ಬದಲು ನೋವು ಕಾಣಿಸಿಕೊಂಡಿತು. ಹೆಚ್ಚಾಗುತ್ತಲೂ ಹೋಯಿತು. ಡಾಕ್ಟರು ಎಷ್ಟು ಭರವಸೆಯನ್ನು ಕೊಟ್ಟು ತೋಳನ್ನೆತ್ತು ಎಂದು ಹುರಿದುಂಬಿಸಿದರೂ, ರಾಮಾಂಜನಿಯು ತೋಳನ್ನು ಎತ್ತಲು ಸಾಧ್ಯವಾಗಲೇ ಇಲ್ಲ. ನ್ಯಾಯಾಸ್ಥಾನದಲ್ಲಿ ಮೊಕದ್ದಮೆಯು ಮೂರು ವರ್ಷಗಳ ಕಾಲ ನಡೆಯಿತು. ಕಡೆಗೆ ಎಂಟುನೂರು ರೂಪಾಯಿಗಳ ಪರಿಹಾರ ಧನವು ದೊರಕಿತು, ಆದರೆ ಬಿದ್ದ ತೋಳು ಪುನಃ ಸ್ವಸ್ಥವಾಗಲೇ ಇಲ್ಲ. ನನಗೆ ಸಂಭವಿಸಿದ ಅಪಘಾತವು ಅಷ್ಟೇನೂ ಘೋರವಾದುದಲ್ಲ ಎಂದು ರಾಮಾಂಜನಿಗೆ ಆಸ್ಪತ್ರೆಗೆ ಹೋಗಿ, ಮೊದಲ ಪರೀಕ್ಷೆಯಾದ ನಂತರ, ಸಮಾಧಾನವಾಗಿತ್ತು. ಆದರೆ ಮೇಲಿಂದ ಮೇಲೆ ಹಲವಾರು ಡಾಕ್ಟರುಗಳು ಬಂದು ವಿಧ ವಿಧ ಪರೀಕ್ಷೆಗಳನ್ನು ಮಾಡಿದಾಗ, ನನಗೇನೋ ಆಗಬಾರದ್ದು<noinclude></noinclude> ebq7f4km2ow92dj0vrzkm23ewexaemj ಪುಟ:ಮನಮಂಥನ.pdf/೧೫೮ 104 62605 314012 131607 2026-04-30T17:25:43Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314012 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೩೯ ಆಗುತ್ತೆ ಎನ್ನುವ ಸಂಶಯವು ಮೂಡಿತ್ತು. ಅದು ದೃಢವಾಗುತ್ತಲೂ ಇತ್ತು. ಪರಿಹಾರ ಧನವು ದೊರಕುತ್ತದೆ. ಅಪಘಾತದ ನೆಪದಿಂದಾಗಿ ಲಾಭವನ್ನು ಪಡೆಯಬಹುದು, ಎಂಬುದು ತಿಳಿಯಿತು. ವಿಚಾರ ಮಾಡುವ ಯೋಗ್ಯತೆಯು ಇರಲಿಲ್ಲ. ತೋಳು ಸರಿಹೋಗಿ ಕೆಲಸಕ್ಕೆ ಹಿಂತಿರುಗಿದರೆ ಇನ್ನೂ ಹೆಚ್ಚು ಸಂಪಾದಿಸಬಹುದು ಎನ್ನುವ ವಿವೇಚನೆಯು ಬರಲಿಲ್ಲ. ಆಗ ಹಿಸ್ಟಿರಿಯಾ ತೆರನ ಪ್ರದರ್ಶನವು ಭದ್ರವಾಯಿತು. ಬಲವಾಗಿ ಬೇರೂರಿದ ಈ ಪ್ರವೃತ್ತಿಯು ಸ್ಥಿತವಾಯಿತು. ಪರಿಹಾರ ಧನವು ದೊರೆತರೂ, ಸ್ಥಿರವಾಗಿದ್ದುದರಿಂದ ಹಿಸ್ಟಿರಿಯಾ ಪ್ರದರ್ಶನವು ಮುಂದುವರೆಯಿತು. ಇದೇ ರೀತಿಯಲ್ಲಿ ಅಪಘಾತಗಳಾದಾಗ, ತಲೆಗೆ ಅಲ್ಪ ಸ್ವಲ್ಪ ಪೆಟ್ಟು ಬಿದ್ದರೂ, ಅದೇ ಕಾರಣದಿಂದಾಗಿ ಸದಾಕಾಲ ಕಾಡುವ ತೀವ್ರವಾದ ತಲೆ ಶೂಲೆಯು ಉಂಟಾಗಬಹುದು. ಅದರಂತೆಯೇ ದೃಷ್ಟಿ ದೋಷವೂ ಪ್ರಾರಂಭವಾಗಬಹುದು. ಕಿವುಡೂ ಕಾಣಿಸಿಕೊಳ್ಳಬಹುದು. ಇತರರ ಕಣ್ಣಿಗೆ ಬಡಿಯುವಂತೆ ಕಾಣಿಸುವ ನ್ಯೂನತೆಗಳನ್ನೇ ಹಿಸ್ಟಿರಿಯಾ ಪ್ರದರ್ಶನದಲ್ಲಿ ಕಾಣುತ್ತೇವೆ. ಅಪಘಾತದ ಹಿಸ್ಟಿರಿಯಾ ಪ್ರದರ್ಶನಕ್ಕೆ ಇತಿಮಿತಿಯೇ ಇಲ್ಲ. ಇವುಗಳಲ್ಲಿ ಮುಖ್ಯವಾದ ಅಂಶಗಳೆಂದರೆ ೧. ಹಿಸ್ಟಿರಿಯಾ ಪ್ರವೃತ್ತಿಯು ಹುಟ್ಟು ಜಾಯಮಾನ ವಾಗಿರುವುದು. ೨. ಅದಕ್ಕಿಂತಲೂ ಪರಿಣಾಮಕಾರಿಯಾದ ಅಂಶವೆಂದರೆ ಪರಿಸರದ ಪ್ರಭಾವ-Envirormental Factors. ೩. ಯಾವುದಾದರೂ ಒಂದು ರೀತಿಯ ಪ್ರಯೋಜನವನ್ನಾಗಲೀ ಲಾಭವನ್ನಾಗಲೀ ಪಡೆಯುವುದು. ಮೂಲವಾದ ಈ ಮೂರೂ ಕಾರಣಗಳಿಂದ Traumatic Hysteria, ಅಪಘಾತದ ಹಿಸ್ಟಿರಿಯಾ ಉಂಟಾಗುತ್ತದೆ. ಆದರೆ ಇನ್ನು ಕೆಲವರಲ್ಲಿ ದೊರಕಬಹುದಾದ ಲಾಭದ ಅರಿವು ತೋರಮನಸ್ಸಿನಲ್ಲಿ ಸ್ಪಷ್ಟವಾಗಿರುತ್ತದೆ. ಅವರುಗಳೂ ನ್ಯೂನತೆಯ ಪ್ರದರ್ಶನವನ್ನು ಮಾಡುತ್ತಾರೆ. ಆದರೆ ಸ್ವಂತ ಇಚ್ಛೆಯಿಂದ, ಯೋಚನೆ ಮಾಡಿ, ಯೋಜನೆಯನ್ನು ಹೂಡುತ್ತಾರೆ. Malingerers, ನಟಿಸುವವರು, ಎಂಬ ಗುಂಪು ಇವರದು. ಸೈನ್ಯದ ಹಾಜರಾತಿಯಿಂದ ತಪ್ಪಿಸಿಕೊಳ್ಳುವವರಲ್ಲಿ ಇಂತಹವರು ಬಹುಸಂಖ್ಯೆಯಲ್ಲಿರುತ್ತಾರೆ. ಮಗುವಿಗೆ ಹುಟ್ಟಿದ ಹಬ್ಬವನ್ನು ಮಾಡಬೇಕು, ಎಂದು ಆಫೀಸಿನಲ್ಲಿ ರಜವನ್ನು ಕೇಳಿದರೆ, ಕೊಡುತ್ತಾರೆಯೇ? ಅದರ ಬದಲು ತಲೆನೋವು, ಹೊಟ್ಟೆ ಮುರಿತ ಎಂದು ರಜೆ ಬೇಡಿದರೆ ಸುಲಭವಾಗಿ ದೊರೆಯುತ್ತದೆ. ಲಘುವಾದ<noinclude></noinclude> 1t0u4pq56hbopnizcc8vry09hgaj7xc ಪುಟ:ಮನಮಂಥನ.pdf/೧೫೯ 104 62606 314013 131608 2026-04-30T17:25:55Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314013 proofread-page text/x-wiki <noinclude><pagequality level="1" user="Shreesha Sharma" /></noinclude>೧೪೦ ಮನಮಂಥನ ಈ ಸಾಮಾನ್ಯ ವರ್ತನೆಯ ಉಲ್ಬಣಿಸಿದ ಘೋರ ರೂಪಾಂತರವೇ ನಟನೆ, Malingering. ಅಪಘಾತದ ಹಿಸ್ಟಿರಿಯಾವನ್ನು ನಟನೆಯ ಪ್ರದರ್ಶನಗಳಿಂದ ಬೇರ್ಪಡಿಸ ಬೇಕಾದರೆ, ಬಹಳ ಶ್ರಮವನ್ನು ವಹಿಸಬೇಕು. ಕಣ್ಣಲ್ಲಿ ಕಣ್ಣಿಟ್ಟುಕೊಂಡು ಪರೀಕ್ಷಿಸಬೇಕು. ತುಂಬಾ ಅನುಭವವನ್ನು ಪಡೆದ ನುರಿತ ವೈದ್ಯರ ಕಣ್ಣಿಗೂ ಹಲವು Malingerers ಮಣ್ಣೆರಚುತ್ತಾರೆ. ಮುದ್ದುಕೃಷ್ಣನ ರಚ್ಚೆ ಮುದ್ದು ಮುದ್ದಾಗಿತ್ತು. ಮೂರು ವರ್ಷದ ಗಂಡು ಮಗು. ದುಂಡುದುಂಡಾಗಿ ಬೆಳೆದಿದ್ದ ಮಗು, ಸುಂದರವಾಗಿದ್ದ ಮಗು, ಕಂಡವರಿಗೆ ಕೆನ್ನೆ ಚಿವುಟೋಣ ಎನ್ನಿಸುತ್ತಿತ್ತು. ಹುಟ್ಟಿದಾಗಲೇ ದುಂಡುದುಂಡಾಗಿದ್ದುದರಿಂದ ಅದರ ಅಜ್ಜಿ 'ಮುದ್ದು ಕೃಷ್ಣ' ಎಂದು ನಾಮಕರಣವನ್ನು ಹಠಹಿಡಿದು ಮಾಡಿಸಿದಳು. ಅಜ್ಜಿಯ ತದ್ರೂಪ ಮಗು. 'ಮುಂದೆ ಬೇಕಾದರೆ ಇನ್ನು ಯಾವುದಾದರೂ ಹೆಸರಿಟ್ಟುಕೊಳ್ಳಿ. ನಾನನ್ಯ ಮುದ್ದು ಕೃಷ್ಣ ಅಂತಲೇ ಕರೆಯುವುದು' ಎಂದು ಅಜ್ಜಿಯ ವಾದ. ಕಡೆಗೆ ಅದೇ ಹೆಸರು ಶಾಶ್ವತವಾಯಿತು. ಒಂದು ವರ್ಷದ ಮಗುವು ಓಡಾಡುವುದಕ್ಕೆ ಪ್ರಾರಂಭಿಸಿತು. ಅದರ ಕಾಲಿನಲ್ಲಿ ಭಗವಂತ ಚಕ್ರವನ್ನು ಇಟ್ಟಿದ್ದನೋ ಏನೋ, ಮನೆಯಲ್ಲೆಲ್ಲಾ ಎಡಬಿಡದೆ ಸುತ್ತಾಡುತ್ತಿತ್ತು. ಅರೆಕ್ಷಣ ಒಂದು ಕಡೆ ನಿಲ್ಲದು. ಅರಿಶಿನ ಕುಂಕುಮಕ್ಕೆಂದು, ಪಕ್ಕದ ಮನೆಗೆ ಮಗುವನ್ನೆತ್ತಿಕೊಂಡು ಅಮ್ಮ ಹೋದರೆ, ಅಲ್ಲಿ ತೆಪ್ಪಗಿತ್ತು ಅಂತೀರಾ! ಹೊಸ ಸ್ಥಳ, ಹೊಸ ಮುಖ ಅಂತ ಸಂಕೋಚವೇನಾದರೂ ಇತ್ತು ಅಂತೀರಾ? ಉನ್ನೂ ಅಡೆತಡೆಯಿಲ್ಲದೆ ಆ ಮನೆಯಲ್ಲೆಲ್ಲಾ ಮುದ್ದು ಕೃಷ್ಣ ಅಡ್ಡಾಡುತ್ತಿದ್ದ. ಕಂಡದ್ದಕ್ಕೆ ಕೈ ಹಾಕುವುದು, ಸಿಕ್ಕಿದ್ದನ್ನು ಹಿಡಿಯುವುದು, ಪಾದರಸದಂತೆ ಹರಿದಾಡುವುದು. “ಎಷ್ಟು ಚೂಟಿಯಾಗಿದೆಯೇ, ಮಗು.' ಅಂತ ಹೆಣ್ಣುಗಳೆಲ್ಲಾ ಎತ್ತಿಕೊಂಡು ಮುದ್ದಿಡುತ್ತಿದ್ದರು. ಹದಿನೆಂಟು ತಿಂಗಳು ವಯಸ್ಸಾದಾಗ, ಮಗುವಿನ ಕೈಯಲ್ಲಿದ್ದ ಚಾಕುವನ್ನು ಅಮ್ಮ ಒಂದು ಮಧ್ಯಾಹ್ನ ಕಿತ್ತುಕೊಂಡಳು. 'ಇದೆಲ್ಲಿ ಸಿಕ್ಕು ಇದರ ಕೈಗೆ, ಕಣ್ಣು ಮೂಗನ್ನು ಊನ ಮಾಡಿಕೊಂಡು ಬಿಡುತ್ತಲ್ಲಾ, ಅರಿಯದ ಮಗು' ಎಂದು ಗಾಬರಿಯಾದ ತಾಯಿ ಚಾಕುವನ್ನು ಕಂಡಕೂಡಲೇ ಜಟ್ಟಂತ ಕಿತ್ತುಕೊಂಡುಬಿಟ್ಟಳು. ಹಠಹಿಡಿದು ಮಗು ಅಳುವುದಕ್ಕೆ ಶುರು ಮಾಡಿತು. ಎಷ್ಟು ಸಮಾಧಾನ ಮಾಡಿದರೂ<noinclude></noinclude> bl6dn4aqr2e6uon8qw5qnkpk10bpjvb ಪುಟ:ಮನಮಂಥನ.pdf/೧೬೦ 104 62607 314014 131609 2026-04-30T17:26:12Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314014 proofread-page text/x-wiki <noinclude><pagequality level="1" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೪೧ ರಜ್ಜೆಯನ್ನು ಮಗು ನಿಲ್ಲಿಸಲಿಲ್ಲ. ಚಂಡಿ ಹಿಡಿದು ಮಗು ಗಟ್ಟಿಯಾಗಿ ಅಳತೊಡಗಿತು. ಆರೆಕ್ಷಣದಲ್ಲಿ ಉಸಿರು ಸಿಕ್ಕಿಕೊಂಡಿತು. ಕೆಲವು ಸೆಕೆಂಡುಗಳು, ಒಳಕ್ಕೆ ಉಸಿರು ಹೋಗಲೇ ಇಲ್ಲ. ಮುಖವು ನೀಲಿಗಟ್ಟಿತು. ಕೈ ಕಾಲುಗಳು ಒಂದೆರಡು ಬಾರಿ ಚಿಮ್ಮಿದುವು, ಅಮ್ಮ, ಅಜ್ಜಿ, ಎಲ್ಲರೂ 'ಅಯ್ಯಯ್ಯೋ' ಅಂತ ಅಳುವುದಕ್ಕೆ ಶುರು ಮಾಡಿದರು. ಮುದ್ದು ಕೃಷ್ಣನ ಆಟ ಮುಗಿಯಿತೇನೋ ಎಂದವರ ಭಯ. ಒಂದೆರಡು ನಿಮಿಷಗಳಲ್ಲಿ, ಮನೆಯಲ್ಲಿ ಕೆಲಸಮಾಡುತ್ತಿದ್ದಾಕೆಯು ಇದನ್ನು ಕಂಡು ಚಿಟಿಕಿ ಹಾಕಿದಳು. ದೊಡ್ಡ ಉಸಿರನ್ನು ಮುದ್ದು ಕೃಷ್ಣ ಎಳೆದುಕೊಂಡ. ನಂತರ ಸರಾಗವಾಗಿ ಉಸಿರಾಡಲು ಆರಂಭಿಸಿದ. ನೀಲಿಯಾಗಿದ್ದ ಮುಖವು ಕೆಂಚಗಾಯ್ತು. ಹಾಗೆಯೇ ನಿದ್ರೆ ಹೋದ. ಹದಿನೈದು ಇಪ್ಪತ್ತು ನಿಮಿಷಗಳಾದ ಮೇಲೆ ಮಗು ಎಚ್ಚರಗೊಂಡಿತು. ಯಥಾಪ್ರಕಾರ ಸರಿದಾಡಲು ಪ್ರಾರಂಭಿಸಿತು. ಚಾಕು ಎಲ್ಲಿ ಎಂದು ತಿರುಗಿ ಕೇಳಲಿಲ್ಲ. ಮರೆತೇ ಬಿಟ್ಟಿತ್ತು. ಮೂರು ನಾಲ್ಕು ವರ್ಷಗಳಾಗುವ ತನಕ, ಚಂಡಿಹಿಡಿದು ಅತ್ತಾಗಲೆಲ್ಲ, ಮುದ್ದು ಕೃಷ್ಣನಿಗೆ, ಹೀಗೆಯೇ ಆಗುತ್ತಿತ್ತು. ಮೊದಮೊದಲು ವಾರಕ್ಕೊಂದೆರಡು ಬಾರಿ ಹೀಗಾಗುತ್ತಿತ್ತು. ವಯಸ್ಸು ಹೆಚ್ಚಿದಂತೆಲ್ಲ ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಆಗತೊಡಗಿತು. ನಾಲ್ಕನೆಯ ಹುಟ್ಟಿದ ಹಬ್ಬದ ಹೊತ್ತಿಗೆ ಹೀಗಾಗುವುದು ನಿಂತುಹೋಯಿತು. Tantrums ಎಂದು ಕರೆಯಲ್ಪಡುವ ಈ ಪ್ರವೃತ್ತಿಯು ಕೆಲವು ಮಕ್ಕಳಲ್ಲಿ ಕಾಣಬರುತ್ತದೆ. ಮೆದುಳು ಮತ್ತು ನರಮಂಡಲವು ಮಕ್ಕಳಲ್ಲಿ ಸಂಪೂರ್ಣವಾಗಿ ವ್ಯವಸ್ಥೆಯಾಗದೆ ಇರುವುದರಿಂದ, ರೇಗಿ ಚಂಡಿ ಹಿಡಿದಾಗ ಒಂದೆರಡು ಕ್ಷಣ ಉಸಿರು ನಿಂತು ಹೋಗುತ್ತದೆ. ಮಗುವಿನ ಮುಖವು ಆಗ ನೀಲಿಗಟ್ಟುತ್ತದೆ. ಕೆಲವೊಮ್ಮೆ ಜ್ಞಾನವೂ ತಪ್ಪಿ ಹೋಗುತ್ತದೆ. ಕೆಲವು ನಿಮಿಷಗಳಲ್ಲಿ ಉಸಿರಾಡುವುದು ಸರಿಹೋಗುತ್ತದೆ. ನೋಡುತ್ತಿರುವವರಿಗೆ ಆ ಕೆಲವು ನಿಮಿಷಗಳು ಯುಗಗಳಂತೆ ಭಾಸವಾಗುತ್ತದೆ. ಕೆಲವು ಎಳೆಯ ಮಕ್ಕಳಲ್ಲಿ ಮಾತ್ರ ಹೀಗಾಗುತ್ತದೆ. ಬೆಳಯುತ್ತ ಬೆಳೆಯುತ್ತ ಕಡಿಮೆಯಾಗುವ, ಕೊನೆಗೆ ನಿಂತು ಹೋಗುವ, ಈ ಬೇನೆಗೆ ತಾತ್ಕಾಲಿಕ ಶಮನವು ಮಾತ್ರ ಸಾಕು, ದೀರ್ಘಕಾಲದ ಯಾವ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ. ಮಗುವಿನ ಮನಸ್ಸು ಚಂಚಲ ಸ್ವಭಾವದ್ದು. ಕ್ಷಣಕ್ಷಣಕ್ಕೂ ಬದಲಾಯಿಸುತ್ತಿರುತ್ತದೆ. ಆದರೆ ಆ ಕ್ಷಣದಲ್ಲಿದ್ದ ಗೀಳು ಬಲವಾಗಿರುತ್ತದೆ. ಆ ಗೀಳು ಮಗುವನ್ನು ಪಟ್ಟು<noinclude></noinclude> 73digkzmot2t4ybgvohqf50iy5pu3rn ಪುಟ:ಮನಮಂಥನ.pdf/೧೬೧ 104 62608 314135 131610 2026-05-01T02:08:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314135 proofread-page text/x-wiki <noinclude><pagequality level="1" user="Shreelatha.Halemane" /></noinclude>ಮನಮಂಥನ ಹಿಡಿದಿರುತ್ತದೆ. ಆದುದರಿಂದ ಮಗುವೂ ಪಟ್ಟು ಹಿಡಿಯುತ್ತದೆ. ಇದೇ ತೆರನ ನಡವಳಿಕೆಯು ವಯಸ್ಕರಲ್ಲಿ ಕಂಡು ಬಂದರೆ, ಆಗ ಅದು ಹಿಸ್ಟಿರಿಯಾ ಬೇನೆಯಾಗುತ್ತದೆ. ವಯಸ್ಸಾದ ಮೇಲೆ, ಮೆದುಳು ಮತ್ತು ನರ ಮಂಡಲಗಳು ದೃಢವಾದ ಮೇಲೆ, ಲೋಕಾನುಭವದಿಂದ ಪಕ್ವವಾದ ಮೇಲೆ ಕೂಡ, ಚಂಡಿ ಹಿಡಿದು ರೇಗಿ ರಚ್ಚೆ ಮಾಡಿದರೆ, 'ಇದೇನು, ಇವ ಹಿಸ್ಟರಿಕಲ್ ಆಗಿ ಆಡ್ತಾನೆ' ಎಂದು ಅನ್ನುವುದಿಲ್ಲವೇ? ಸಾಮಾನ್ಯ ನಡವಳಿಕೆಯಲ್ಲೂ, ಅತಿಯಾಗಿ ಉತ್ಪಮಾಡುವ ಪ್ರವೃತ್ತಿಯು ಕೆಲವರಲ್ಲಿ ಕಾಣಬರುತ್ತದೆ. 'ರಂಗಜ್ಜಿ ಕರಿದ ಕೋಡುಬಳೆಯು ಎಷ್ಟು ರುಚಿಯಾಗಿತ್ತು ಅಂತೀ ; ಎಷ್ಟು ಗರಿಗರಿಯಾಗಿತ್ತು ಅಂತ' ಎಂದು ಹೇಳುವಾಗ ಕೋಡು ಬಳೆಯನ್ನು ಕೈಯಲ್ಲಿ ಹಿಡಿದು, ಜೊಲ್ಲು ಸುರಿಸುತ್ತ, ಮೆಲ್ಲುವಂತೆಯೇ, ಹಾವ ಭಾವ ವಿಲಾಸಗಳಿಂದ ಕೆಲವರು ನಾಟಕ ಮಡುವುದನ್ನು ನೋಡಿಲ್ಲವೇ? ಇಂತಹ ವಿಪರೀತ ನಡವಳಿಕೆಯು ಸರ್ವೇಸಾಮಾನ್ಯವಲ್ಲದಿದ್ದರೂ, ಬೇನೆಯೇನೂ ಅಲ್ಲ. ಒಂದು ಹಂತವನ್ನು ಇದು ಮೀರಿದರೆ ಸಾಮಾನ್ಯ ಜೀವನಕ್ಕೆ ಕಂಟಕವನ್ನುಂಟು ಮಾಡುವಂತಾದಾಗ 'ಹಿಸ್ಟಿರಿಯಾ' ಆಗುತ್ತದೆ. ಕೆಲವರು ಹಾಸಿಗೆಯನ್ನು ಹಾಸಿಕೊಳ್ಳುವುದನ್ನು ನೋಡಿದರೆ ಮೋಜೆನಿಸುತ್ತದೆ. ಮೊದಲು ಚಾಪೆಯನ್ನು ನೆಲದ ಮೇಲೆ ಹಾಸುತ್ತಾರೆ. ನಂತರ ಅದರ ಮೇಲೆ ಮಲಗಿ ಉದ್ದ ಸರಿಯಾಗುತ್ತದೆಯೇ ಎಂದು ನೋಡುತ್ತಾರೆ. ಹಾಸಿಗೆಯ ಸುರುಳಿಯನ್ನು ಬಿಚ್ಚಿ, ಚಾಪೆಯ ಮೇಲೆ ಹರಡುತ್ತಾರೆ. ಅದರ ಮೇಲೆ ಮತ್ತೊಮ್ಮೆ ಮಲಗಿ ಪರೀಕ್ಷಿಸುತ್ತಾರೆ. ನಂತರ ಎದ್ದು, ಬೆಡ್‌ಷಿಟನ್ನು ಹಾಸುತ್ತಾರೆ. ಸುಕ್ಕು ಬರದಂತೆ ಅದನ್ನು ವೈನ ಮಾಡುತ್ತಾರೆ. ಆ ಮೇಲೆ ದಿಂಬಿನ ಎತ್ತರವು ಸರಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಾರೆ. ನಂತರ ಬ್ಲಾಂಕೆಟ್ಟನ್ನು ಅಣಿಯಾಗಿ ಮಡಿಸಿ ಕಾಲದಸಿಯಲ್ಲಿಡುತ್ತಾರೆ. 'ಬಿದ್ದುಗೊಂಡು ಮಲಗುವುದಕ್ಕೆ, ಅದೂ ಆಯಾಸವಾಗಿರುವಾಗ, ಕಣ್ಣು ಎಳೆದುಕೊಂಡು ಹೋಗುತ್ತಿರುವಾಗ, ಇದೆಲ್ಲಾ ಕರ್ಮ ಯಾಕೋ?' ಎಂದು ರೂಂ ಮೇಟ್ ಹೇಳಿದರೆ, ರೇಗಿ ಹೊಡೆಯುವುದಕ್ಕೆ ಬರುತ್ತಾರೆ. ಇದು ಕೂಡ ತುಸು ವಿಪರೀತವಾದ ನಡವಳಿಕೆಯೇ. ಕೆಲವು ಪ್ರೌಢರಲ್ಲಿ ಕಾಣಬರುವ ಈ ಮಾಮೂಲು, ಬೇನೆಯೂ ಅಲ್ಲ, ರೋಗವೂ ಅಲ್ಲ. ಒಂದು ರೀತಿಯ ಅಪ್ರಬುದ್ಧ ಮಗುತನ ಅನ್ನಬಹುದು. ಆದರೆ ವಿಪರೀತ ನಡವಳಿಕೆಯು ಉಲ್ಬಣಗೊಂಡರೆ, ಅದರ ಜತೆಗೆ ಸಾಮಾಜಿಕ ಪರಿಸರವೂ ಕ್ರೂರವಾದರೆ ಅನಿರೀಕ್ಷಿತ<noinclude></noinclude> il6d8hs4ubv2adexrmodqjjo9iv9xw1 ಪುಟ:ಮನಮಂಥನ.pdf/೧೬೨ 104 62609 314136 131611 2026-05-01T02:08:36Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314136 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು Ova ಆಘಾತಗಳು, ಮನಸ್ಸಿಗಾಗಲೀ, ಮೈಯ್ಯಗಾಗಲೀ ಸಂಭವಿಸಿದರೆ, ಆಗ ಹಿಸ್ಟಿರಿಯಾದ ವಿವಿಧ ರೂಪಾಂತರ ಪ್ರದರ್ಶನಗಳಲ್ಲಿ ಪರ್ಯವಸಾನವಾಗಬಹುದು. ಅಥವಾ ಇತರ ಮಾನಸಿಕ ಬೇನೆಗಳೂ ಕಾಣಬರಬಹುದು. ಮುದ್ದು ಕೃಷ್ಣನ ರಚ್ಚೆಯು, ಮೆದುಳು ಸಂಪೂರ್ಣ ಅಭಿವೃದ್ಧಿಯಾಗದೆ ಇರುವ ಆ ವಯಸ್ಸಿನಲ್ಲಿ ಸಹಜವಾದುದು. ಪ್ರೌಢರಾದಮೇಲೂ ಇದೇ ನಡವಳಿಕೆಯು ಮತ್ತೂ ಉಗ್ರವಾಗಿ ಕಾಣಿಸಿಕೊಂಡರೆ, ಹಿಸ್ಟಿರಿಯಾ ಪ್ರದರ್ಶನದಲ್ಲಿ ಅಂತ್ಯವಾಗಬಹುದು. ವ್ಯಾವಹಾರಿಕವಾದ ಪಂಚಾಂಗದ ವಯಸ್ಸಿನಂತೆಯೇ ಮೆದುಳೂ ಅಭಿವೃದ್ಧಿಯಾಗುತ್ತದೆ ಎಂದೇನೂ ಇಲ್ಲ. ಇದನ್ನು ಆಗಲೇ ತಿಳಿದಿದ್ದೇವೆ. ಹಿಸ್ಟಿರಿಯಾ ಬಡಿದವರ ಮನಸ್ಸು immature ಆಗಿರುತ್ತದೆ. ಈ ತೆರನ ಜನರು ರಾಗಭಾವಗಳನ್ನು ಅತಿಯಾಗಿ ಪ್ರದರ್ಶಿಸುತ್ತಾರೆ. ಕೆಲವು ದಿನಗಳಿಂದ ಕಾಣದೆ ಇದ್ದ ಸ್ನೇಹಿತನನ್ನು ನೋಡಿದರೆ, ಬಾಚಿ ಬಿಗಿಯಾಗಿ ತಬ್ಬಿಕೊಂಡು ತಮ್ಮ ವಿಶ್ವಾಸದ ಪ್ರದರ್ಶನವನ್ನು ಸಂಕೋಚವಿಲ್ಲದೆ ಮಾಡುತ್ತಾರೆ. ಆದರೆ ರಾಗಭಾವಗಳು ಗಾಢವಾಗಿರುವುದಿಲ್ಲ. 'ಏನಮ್ಮಾ ಲೋ' ಎಂದು ಎಲ್ಲರೆದುರಿಗೂ ಬಾಚಿ ತಬ್ಬಿಕೊಂಡು ಆನಂದಭಾಷ್ಪಗಳನ್ನು ತೊಟ್ಟಿಕ್ಕಿಸಿದವರು ; ಅದೇ ಸ್ನೇಹಿತನ ಕಾಲು ಮುರಿದಿದೆ, ಆಸ್ಪತ್ರೆಯಲ್ಲಿದ್ದಾನೆ ಎಂದು ಕೆಲವು ಕಾಲಾನಂತರ ಹೇಳಿದರೆ 'ಹಾಗಾ' ಎಂದಂದು ತಮ್ಮ ಪಾಡಿಗೆ ತಾವಿರುತ್ತಾರೆ. ಇತರ ಮಾನಸಿಕ ಉಪದ್ರವಗಳಲ್ಲಿರುವಂತೆ ಹಿಸ್ಟಿರಿಯಾ ಬೇನೆಯಲ್ಲಿಯೂ, ರೋಗಿಯು ಮಾನಸಿಕವಾಗಿ 'ತಾನು' 'ತನ್ನದು' ಎಂಬ ಸ್ವಾರ್ಥ ಭಾವನೆಯನ್ನು ಉಗ್ರವಾಗಿ ಹೊಂದಿರುತ್ತಾನೆ. ಸ್ವಾರ್ಥಿ ಪ್ರವೃತ್ತಿಯು ವಿಚಿತ್ರ ರೂಪುಗಳನ್ನು ಧರಿಸುತ್ತದೆ. ತನ್ನ ಕುರ್ಚಿಯಲ್ಲಿ ಇತರರು ಯಾರೂ ಕೂರಬಾರದು ; ತನ್ನ ಗೆಳತಿಯನ್ನು ಇತರ ಹೆಣ್ಣುಗಳು ಕೂಡ ಮಾತನಾಡಿಸಬಾರದು ; ತನಗೆ ಬಿದ್ದ ಪೆಟ್ಟಿ ಅತಿ ಭಯಂಕರವಾದುದು ; ತನ್ನನ್ನು ಕುಟುಕಿದ ಚೇಳಿಗೆ ಎರಡಂಗುಲದ ಕೊಂಡಿಯಿತ್ತು ; ಇತ್ಯಾದಿ ಇತ್ಯಾದಿ 'ತನ್ನ' ತನವನ್ನೇ ಮುಂದು ಮಾಡುತ್ತಾನೆ. ಕನಕವಲ್ಲಿಯ ಉಕ್ಕೂ ಕ್ರೂ ಕ್ರೋ'ದಲ್ಲಿಂಯೂ, ಗುಂಡಮ್ಮನ ನಿರ್ಧ್ವನಿಯಲ್ಲಿಯೂ, ಇರುದಯ ಮೇರಿಯು ಜ್ಞಾನ ತಪ್ಪಿದುದರಲ್ಲಿಯೂ ; ಈ ಎಲ್ಲಾ ಹಿಸ್ಟಿರಿಯಾ ಪ್ರದರ್ಶನಗಳಲ್ಲಿ ಮುದ್ದುಕೃಷ್ಣನ ರಚ್ಚೆಯ ಕುರುಹನ್ನು ಕಾಣಬಹುದು. ಕಾಲಕ್ಕೆ ಅನುಗುಣವಾಗಿ, ಮೆದುಳು ಮತ್ತು ಮನಸ್ಸು ಅಭಿವೃದ್ಧಿಯಾಗದೆ ಇರುವುದು ; 'ತನ್ನ ತನವನ್ನೇ ವಿಪರೀತವಾಗಿ ಬೆಳೆಸಿಕೊಂಡು, 'ತನ್ನತನದ' ಕೊಟೆಯನ್ನು ತನ್ನ ಸುತ್ತಲೂ ನಿರ್ಭೇದ್ಯವಾಗಿ ಕಟ್ಟಿಕೊಳ್ಳುವುದು ;<noinclude></noinclude> pgona5ywk66iy7bps32pm0wb71v27ti ಪುಟ:ಮನಮಂಥನ.pdf/೧೬೩ 104 62610 314137 131612 2026-05-01T02:08:47Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314137 proofread-page text/x-wiki <noinclude><pagequality level="1" user="Shreelatha.Halemane" /></noinclude>೧೪೪ ಮನಮಂಥನ ರಾಗಭಾವಗಳಲ್ಲಿ ಆಳವಿಲ್ಲದೆ ಇರುವುದು ; ಇವೆಲ್ಲವೂ ಹಿಸ್ಟಿರಿಯಾ ಪ್ರದರ್ಶನದ ಮುಖ್ಯವಾದ, ಹಾಗೂ ಮೂಲಭೂತವಾದ ಕಾರಣಗಳು, ಅಜ್ಜನ ಅವಾಂತರ ಅರವತ್ತೈದು ವರ್ಷಗಳಾಗಿದ್ದುವು ; ನಮ್ಮ ಮೂಡಲಗಿರಿ ಅಜ್ಜಯ್ಯನಿಗೆ ಕೂದಲು ನರೆತಿದ್ದರೂ ಹೊರವಾಗಿತ್ತು. ಒಂದೆರಡು ಹಲ್ಲುಗಳೇನೋ ಬಿದ್ದಿದ್ದುವು; ಆದರೆ ಎಲಡಿಕೆಯನ್ನು ಜಗಿಯುತ್ತಿದ್ದ. ಬೈಸಾರೆ ಬೇಗನೆದ್ದು ತೋಟದ ಕಡೆಗೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದ. ಹಟ ಅಂದರೆ ಹಟದ ಸ್ವಭಾವ ಅವನದು; ಆ ವಯಸ್ಸಿನಲ್ಲಿ ಕೂಡ ತೆಂಗಿನ ಮರವನ್ನು ಹತ್ತಿ ಕಾಯಿಗಳನ್ನು ಇಳಿಸುತ್ತಿದ್ದ. ಅಷ್ಟು ಧೃಡಕಾಯನೂ ಆರೋಗ್ಯವಂತನೂ ಆಗಿದ್ದ. ಗ್ರಾಮದಲ್ಲಿರುವ ಯಾವ ಮನೆಯಲ್ಲಾಗಲೀ, ಯಾರಿಗಾದರೂ ಸಮಸ್ಯೆ ಉಂಟಾದರೆ, ಅವರೆಲ್ಲರೂ ಅಜ್ಜಯ್ಯನ ಬಳಿಗೆ ಬಂದು ಸಲಹೆಯನ್ನು ಪಡೆಯುತ್ತಿದ್ದರು. ಅಜ್ಜಯ್ಯನ ಅನುಭವವೂ, ವಾಸ್ತವಿಕ ಜಾಣತನವೂ ಅಧಿಕವಾಗಿದ್ದುದರಿಂದ, ಕೊಟ್ಟ ಸಲಹೆಯನ್ನು ಇತರರು ಅನುಸರಿಸುತ್ತಿದ್ದರು. ವಯಸ್ಸು ಅರವತ್ತನ್ನು ಮೀರಿದ್ದರೂ ಅರುಳು-ಮರುಳಿನ ಛಾಯೆಯೂ ಇರಲಿಲ್ಲ. ಇತರರನ್ನು ಮರುಳು ಮಾಡುವ ಚಾಲೂಕು ಸಾಕಷ್ಟಿತ್ತು. ವರ್ಷಾವಧಿ ಹಬ್ಬದ ಹಿಂದಿನ ದಿನ ತೆಂಗಿನಕಾಯಿಗಳನ್ನು ಇಳಿಸಲು ತಾನೇ ಮರ ಹತ್ತಿದ. ಅವತ್ತೇನು ಗ್ರಹಚಾರವೋ ಕಾಲು ಜಾರಿತು. ಮೂರಾಳು ಎತ್ತರದಿಂದ ದುಡುಂ ಅಂತ ಬಿದ್ದ. ನೆಲದ ಮೇಲಿದ್ದ ಬೆಣಚುಕಲ್ಲು, ಹಣೆಯ ಮೇಲಂಚಿಗೆ ತಾಕಿತು. ಧಾರಾಕಾರವಾಗಿ ರಕ್ತ ಹರಿಯಿತು. ಬಿದ್ದ ಶಬ್ದವನ್ನು ಕೇಳಿ ತೋಟದ ಆಳುಗಳು ಓಡೋಡಿ ಬಂದರು. ಜ್ಞಾನ ತಪ್ಪಿದ್ದ ಅಜ್ಜಯ್ಯನ ತಲೆಗೆ ಬಿಗಿಯಾಗಿ ಪಟ್ಟಿ ಕಟ್ಟಿ, ಮನೆಗೆ ಎತ್ತಿಕೊಂಡು ಬಂದು ಮಲಗಿಸಿದರು. ಡಾಕ್ಟರನ್ನು ಕರೆಸಿದರು. ಆತ ಬಂದು ಪರೀಕ್ಷಿಸಿದಾಗ, ಹಣೆಯ ಮೇಲ್ಬಾಗದಲ್ಲಿ ತಲೆಯ ಚಿಪ್ಪು ಒಡೆದಿದೆ ಎಂದು ತಿಳಿಯಿತು. ಸೂಕ್ತ ಚಿಕಿತ್ಸೆಯನ್ನು ನಡೆಸಿದರು. ಪ್ರಜ್ಞೆಯು ಹಿಂತಿರುಗಲು ಮೂರು ದಿನಗಳಾದುವು. ಒಂದೆರಡು ವಾರಗಳಲ್ಲಿ ಗಾಯವೂ ಮಾಯವಾಯಿತು. ಹಳ್ಳ ಬಿದ್ದ ಗಾಯದ ಕಲೆಯೊಂದನ್ನು ಬಿಟ್ಟರೆ, ಅಜ್ಜಯ್ಯನ ಆರೋಗ್ಯ ಸ್ಥಿತಿಯು ಹಿಂದಿದ್ದಂತೆಯೇ ಸರಿಯಾಗಿತ್ತು. ಎರಡು ಮೂರು ತಿಂಗಳುಗಳಾದ ಮೇಲೆ ಅಜ್ಜಯ್ಯನ ನಡವಳಿಕೆಯಲ್ಲಿ ತುಸು ಬದಲಾವಣೆಗಳು ಕಂಡುಬಂದುವು. ಎಂದಿನಂತೆ ಬೆಳಗಾಗುತ್ತಲೂ,<noinclude></noinclude> t5n50emso1j0yqknqvxd4vxzo7usqtj ಪುಟ:ಮನಮಂಥನ.pdf/೧೬೪ 104 62611 314138 131613 2026-05-01T02:08:58Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314138 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು 093 ದೈನಂದಿನ ಪ್ರಾತರ್ವಿಧಿ ಮುಗಿಸಿ, ಊಟದ ಹಜಾರಕ್ಕೆ ತಿಂಡಿಯನ್ನು ತಿನ್ನಲು ಬರುತ್ತಿರಲಿಲ್ಲ. ಇದ್ದಲ್ಲಿಂದಲೇ ಮನೆಯವರನ್ನು ಕೂಗಿ 'ಇಷ್ಟು ಹೊತ್ತಾದರೂ, ಮುದುಕನಿಗೆ ಒಂದಿಷ್ಟು ತಿಂಡಿಯನ್ನು ಕೊಡಬಾರದೇನೇ' ಎಂದು ಸೊಸೆಯರನ್ನು ಗದರಿಸುತ್ತ, ಹಾಗೂ ಮಕ್ಕಳಂತೆ ಗೋಗರೆಯುತ್ತಲೂ ಇದ್ದ. ಸ್ನಾನಕ್ಕೆ ಹೋದಾಗ, ಕೊಳದಪ್ಪಲೆಯಲ್ಲಿ ಸಾಕಷ್ಟು ಬಿಸಿನೀರನ್ನು ತುಂಬಿಟ್ಟಿಲ್ಲ ಎಂದು ಹತ್ತು ಹದಿನೈದು ನಿಮಿಷಗಳು ರಂಪ ಮಾಡುತ್ತಿದ್ದ. ಅಜ್ಜಯ್ಯನನ್ನು ಸಮಾಧಾನಕ್ಕೆ ತರಲು ಬೆಳೆದ ಮಕ್ಕಳಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಯೋಗಕ್ಷೇಮವನ್ನು ವಿಚಾರಿಸಲು ಗ್ರಾಮದ ಹಿರಿಯರು ಬಂದರೆ, ಆಮಾತು ಈಮಾತು ಆಡುತ್ತಾ, ಹತ್ತು ವರ್ಷಗಳ ಹಿಂದೆ ತಾ ಮೈಸೂರಿಗೆ ಹೋದುದನ್ನು, ದಸರಾ ಪೋಲೀಸಿನವರನ್ನು ಬೆದರಿಸಿದುದನ್ನೂ ಬಣ್ಣಿಸತೊಡಗಿ, ಬೊಗಳೆ ಕೊಚ್ಚಲಾರಂಭಿಸಿದ. ಗಂಭೀರವಾಗಿ ಮಾತನಾಡುತ್ತಿದ್ದವ ಈಗ ಅಭಿನಯಗಳೊಂದಿಗೆ ನಾಟಕೀಯವಾಗಿ ಆಡಲು ಪ್ರಾರಂಭಿಸಿದ. ಮಾಮೂಲಾಗಿ ಹಜಾಮತ್ತು ಮಾಡುವ ಕ್ಷೌರಿಕನು ಎಂದಿನಂತೆ ಬಂದ. ಅಜ್ಜಯ್ಯನಿಗೂ ಅವನಿಗೂ ಮೂವತ್ತು ವರ್ಷದ ಪರಿಚಯ. ಆ ದಿನ ಅಜ್ಜಯ್ಯನಿಗೆ ಕ್ಷೌರವನ್ನು ಮಾಡುವಾಗ, ಅಜ್ಜಯ್ಯ ಅಳ್ಳಾಡಿದುದರಿಂದ, ಕೆನ್ನೆಯ ಮೇಲೆ ಸ್ವಲ್ಪ ಚುರುಕ್ ಎನಿಸಿತು. ಐದಾರು ತೊಟ್ಟು ರಕ್ತವೂ ಬಿತ್ತು. ಅಷ್ಟಕ್ಕೆ ಅಜ್ಜಯ್ಯ ಎಷ್ಟು ಅವಾಂತರ ಎಬ್ಬಿಸಿದ ಅಂತ ! ಯಾರದಾದರೂ ಖಿನಿ ಆಗಿದ್ದರೂ ಅಷ್ಟು ಗಲಭೆ ಮಾಡುತ್ತಿರಲಿಲ್ಲ. ಮನೆಯ ಸೂರು ಮುರಿದು ಬೀಳುವ ಹಾಗೆ ಬೊಬ್ಬೆ ಇಟ್ಟ, ಕ್ಷೌರಿಕನ ಮುಖದಿಂದ ನೀರು ಇಳಿಸಿಬಿಟ್ಟ. ಆದರೆ ಇದೇ ಅಜ್ಜಯ್ಯ ಕೇವಲ ಒಂದು ವರ್ಷದ ಹಿಂದೆ ಕಬ್ಬನ್ನು ಕತ್ತರಿಸುತ್ತಿದ್ದ, ಹೆಬ್ಬೆರಳಿಗೆ ಭಾರಿ ಪೆಟ್ಟಾಗಿತ್ತು. ಸುತ್ತಲೂ ಇದ್ದ ಮನೆಯವರೆಲ್ಲಾ ಅಯ್ಯಯ್ಯೋ ಎಂದು ಬೊಬ್ಬಿರಿದರು. ಆದರೆ ಅಜ್ಜಯ್ಯ ಏನು ಮಾಡಿದ್ದ ಗೊತ್ತೆ ? ಒದ್ದೆ ಬಟ್ಟೆಯನ್ನು ಬಿಗಿಯಾಗಿ ಬೆರಳಿಗೆ ಕಟ್ಟಿ, ಕಬ್ಬು ಹೆಚ್ಚುವುದನ್ನು ಮುಂದುವರೆಸಿದ್ದ. ಅಂತಹ ಧೈರ್ಯಶಾಲಿ, ಇವತ್ತು ಕೆನ್ನೆಯಲ್ಲಿ ತುಸು ಚುರುಕ್ ಆದರೆ ಏನೆಲ್ಲಾ ಅವಾಂತರವನ್ನೆಬ್ಬಿಸಿದ. ಹಾಗಿದ್ದ ಅಜ್ಜಯ್ಯ ಈಗ ನಾಟಕೀಯವಾಗಿ ಮಾತನಾಡುತ್ತ ; ಮಕ್ಕಳಂತೆ ಹಟಹಿಡಿದು ರಂಪ ಮಾಡುತ್ತ ; ಕೆಲವೊಮ್ಮೆ ಎಳೆಯ ಮಕ್ಕಳಂತೆ ಗೋಗರೆಯುತ್ತ; ತಾನು, ತಾನು ಮಾಡಿದ್ದು ಅತಿಶಯ ; ಇತ್ಯಾದಿ ಬೊಗಳೆ ಕೊಚ್ಚುತ್ತಾ ; ಕಂಡವರೆದುರು ನಗೆಪಾಟಲು ಆಗಲು ಕಾರಣವೇನು ? ಇಂತಹ ಪರಿವರ್ತನೆಯು ಹೇಗೆ ಆಯಿತು?<noinclude></noinclude> 3lhasamnmwo6nwmt1bdsde9ocpfbbv8 ಪುಟ:ಮನಮಂಥನ.pdf/೧೬೫ 104 62612 314139 131614 2026-05-01T02:09:10Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314139 proofread-page text/x-wiki <noinclude><pagequality level="1" user="Shreelatha.Halemane" /></noinclude>OSE ಮನಮಂಥನ ತೆಂಗಿನಮರದಿಂದ ಬಿದ್ದಾಗ, ತಲೆಯ ಚಿಪ್ಪು ಒಡೆದು, ಮೆದುಳಿನ ಮುಂಭಾಗಕ್ಕೆ ಘಾಸಿ ಮಾಡಿತ್ತು. ಅದೊಂದು ಅರೆಕ್ಷಣ. ಅನಂತರ ಚಿಪ್ಪ ಮಿಡಿದೆದ್ದು ಸ್ವಸ್ಥಾನವನ್ನು ಪಡೆದಿತ್ತು. ಆದರೂ ಆ ವೇಳೆಗೆ ಮೆದುಳಿನಲ್ಲಿ ಗಾಯವಾಗಿತ್ತು. ಹಣೆಯ ಮೇಲೆ ಆಗಿದ್ದ ಗಾಯವು ಕೆಲವು ದಿನಗಳಲ್ಲಿ ವಾಸಿಯಾಯಿತು. ಆದರೆ ಮೆದುಳಿನಲ್ಲಿ ಹರಿದು ಹೋಗಿದ್ದ ಭಾಗವು ವಾಸಿಯಾಗಲು ಸ್ವಲ್ಪ ಹೆಚ್ಚು ಕಾಲವಾಯಿತು. ಹೀಗಾಗುವಾಗ, ಚರ್ಮದಲ್ಲಿ ಆದಂತೆಯೇ ಮೆದುಳಿನಲ್ಲೂ Scar Tissue ಬೆಳೆಯಿತು. Scar ಅಥವಾ ಗಾಯದ ಕಲೆಯು, ಹಣೆಯ ಮೇಲೆ ಮೊದಲಿನಂತಿದ್ದ ಚರ್ಮದಂತಿರುವುದಿಲ್ಲ ; ಮೆದುಳಿನಲ್ಲಿಯೂ ಹಾಗೆಯೇ, ಚರ್ಮದ Scar ಬೆವರುವುದಿಲ್ಲ. ಚರ್ಮದಂತೆ ಅದು ಇಂದ್ರಿಯ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅದೊಂದು ನಿರ್ಜೀವವಾದ ರಕ್ಷಾಕವಚ ಮಾತ್ರ ಮೆದುಳಿನಲ್ಲಿ ಮೂಡಿದ Scar ಕೂಡ, ರಕ್ಷೆಯೇ ಹೊರತು, ಆ ಭಾಗದ ಮೆದುಳೂ ಮೊದಲು ಮಾಡುತ್ತಿದ್ದಂತೆ, ಕಾರ್ಯ ಮಾಡಲಾರದು. ಇಂತಹ ಪರಿಸ್ಥಿತಿಗಳಲ್ಲಿ ಮೆದುಳಿನ ಒಂದು ಭಾಗವು ಬೇನೆಯಾಗಿದೆ ಎಂದು ಹೇಳಲಾಗದು ; ಆದರೆ ಅದು ತನ್ನ ಸಾಮಾನ್ಯ ಕಾರ್ಯಗಳನ್ನು ಮಾಡಲು ಯೋಗ್ಯವಾಗಿರುವುದಿಲ್ಲ. ಹೀಗಾದವರಲ್ಲಿ ಆನಂತರ ಹಿಸ್ಟಿರಿಕಲ್ ನಡವಳಿಕೆಯನ್ನು ಕಾಣುತ್ತೇವೆ. ಅಂತಹವರು ಹಿಸ್ಟಿರಿಕಲ್ ಪ್ರದರ್ಶನವನ್ನು ಪುಸ್ತಕದಲ್ಲಿ ವಿವರಿಸಿದಂತೆ ನಡೆಸುತ್ತಾರೆ. ಗಾಯಗಳೊಂದೇ ಅಲ್ಲ ; ಮೆದುಳಿಗೆ ಇತರ ರೋಗಗಳೂ ತಗಲಬಹುದು. ರಕ್ತದ ಒತ್ತಡವು ಅಧಿಕವಾಗಿ (High Blood Pressure) ಮೆದುಳಿನ ರಕ್ತನಾಳಗಳು ಕಠಿಣವಾಗಿ; ಸಾಕಷ್ಟು ಮತ್ತು ಅಗತ್ಯವಾದಷ್ಟು ರಕ್ತವು ಮೆದುಳಿಗೆ ಸರಬರಾಜಾಗುವುದಿಲ್ಲ. ಆಗ ಕೂಡ ಮೆದುಳಿನ ಕಾರ್ಯಕ್ಕೆ ಅಡಚಣೆಯುಂಟಾಗಿ, ವಯಸ್ಕರು ಮಕ್ಕಳಂತಾಗಲು ಸಾಧ್ಯ. ಇದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗಡ್ಡೆಗಳೂ ಮೆದುಳಿನ ಸಾಮಾನ್ಯ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುತ್ತವೆ. ಮೊದಮೊದಲ ಹಂತದಲ್ಲಿ ಹಿಸ್ಟಿರಿಯಾ ಪ್ರದರ್ಶನದಂತೆ ಇರಲು ಸಾಧ್ಯ. ಅಂದರೆ ಮುದುಕರಲ್ಲಿ ಕೂಡ ಹಿಸ್ಟಿರಿಯಾದ ಪ್ರದರ್ಶನವನ್ನು ಕಾಣಬಹುದು ಎಂದಂತಾಯಿತು. ಮುದುಕರಾಗುವ ವೇಳೆಗೆ, ಮೆದುಳು ಮತ್ತು ಮನಸ್ಸ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುತ್ತದೆ. ಅಂದಮೇಲೆ ಮಕ್ಕಳಲ್ಲಿ ಕಾಣಬರುವ ಚಿಹ್ನೆಗಳು ಮುದುಕರಲ್ಲಿ ಹೇಗೆ ಸಾಧ್ಯ ಎಂದು ಕೇಳಬಹುದು. ತಲೆಗೆ ತಗುಲಿದ ಆಘಾತದಿಂದ ಮೆದುಳು ಅಸ್ತವ್ಯಸ್ತವಾಗುತ್ತದೆ. ತತ್‌ಕಾರಣ ಮನಸ್ಸ<noinclude></noinclude> hds8z2caeg3mqtm4ocevbgl7kmuz73c ಪುಟ:ಮನಮಂಥನ.pdf/೧೬೬ 104 62613 314140 131615 2026-05-01T02:09:21Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314140 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು 092 ಅವ್ಯವಸ್ಥಿತವಾಗುತ್ತದೆ. ತಲೆಗೆ ತಗುಲಿದ ಆಘಾತವು ಹೊರಗಿನ ವಸ್ತುಗಳಿಂದ ಆಗುತ್ತದೆ. ದೇಹದ ಒಳಗಿರುವ ಅಂಗಗಳಲ್ಲಿ ದೋಷವು ಕಂಡುಬಂದರೂ, ಅವುಗಳಲ್ಲಿ ಕೆಲವು ಮೆದುಳಿಗೆ ಆಘಾತವನ್ನುಂಟುಮಾಡುತ್ತವೆ. ರೋಗಾಣುಗಳಿಂದ ಉಂಟಾಗುವ ಮೆನಿಂಜೈಟಿಸ್, ಎನ್‌ಕೆಫಲೈಟಿಸ್, ಇಂತಹ ಬೇನೆಗಳು ಮೆದುಳಿನ ವ್ಯವಸ್ಥೆಯನ್ನು ಕೆಡಿಸುತ್ತವೆ. ಮೆದುಳಿಗೆ ಸರಬರಾಜಾಗುವ ರಕ್ತದ ಪ್ರಮಾಣವು ಕಡಿಮೆಯಾದರೂ ಮನಸ್ಸು ಅವ್ಯವಸ್ಥಿತವಾಗುತ್ತದೆ. ಈಗಾಗಲೇ ತಿಳಿಸಿದಂತೆ ಮೆದುಳಿನಲ್ಲಿ ಬೆಳೆಯುವ ಗಡ್ಡೆಗಳೂ ಇದೇ ಫಲಿತಾಂಶವನ್ನು ನೀಡುತ್ತವೆ. ಈ ಎಲ್ಲ ಕಾರಣಗಳಿಂದ ಮುದುಕರ ಮೆದುಳು ಮಕ್ಕಳ ಅಪೂರ್ಣ ಮೆದುಳಿನಂತೆ ಆಗಿಬಿಡುತ್ತದೆ. ಸುಮಾರು ಐವತ್ತರ ಪ್ರಾಯದವನೊಬ್ಬ 'ಅಸಾಧ್ಯವಾದ ತಲೆನೋವು ಬಡಿಯುತ್ತದೆ, ನನಗೆ. ಇಂತಹ ತಲೆಯನೋವು ಬಂದಿದ್ದರೆ ಯಾವ ಬ್ರಹ್ಮಾದಿ ಮಗನೂ ಬದುಕುತ್ತಿರಲಿಲ್ಲ. ಮನೋಧೈರ್ಯವಿರುವುದರಿಂದ ನಾನು ತಡೆದುಕೊಂಡಿದ್ದೇನೆ. ಎಂತಹ ಡಾಕ್ಟರುಗಳೋ ನೀವು.' ಎಂದು ರೇಗಿ ಅಲವತ್ತುಕೊಳ್ಳುತ್ತಿದ್ದ. ಎರಡು ಮೂರು ದೊಡ್ಡ ಆಸ್ಪತ್ರೆಗಳಲ್ಲಿ ಅತಿಸೂಕ್ಷ್ಮವಾದ ಪರೀಕ್ಷೆಯನ್ನು ಮಾಡಿದ್ದರು. ತಲೆನೋವನ್ನು ತರುವ ಯಾವ ಕಾರಣವೂ ಸ್ಪಷ್ಟವಾಗಲಿಲ್ಲ. ನಾಟಕೀಯವಾಗಿ ಅವ ತನ್ನ ನೋವನ್ನು ವರ್ಣಿಸುತ್ತಿದ್ದುದರಿಂದ; ತಾನು ಅನುಭವಿಸುತ್ತಿರುವ ತಲೆ ನೋವು ಇನ್ನಾರಿಗೂ ಬಂದಿರಲಿಕ್ಕಿಲ್ಲ ಎಂದು ಅವ ಬೊಗಳೆ ಕೊಚ್ಚುತ್ತಿದ್ದುದರಿಂದ ; ಹಾಗೂ ನಡೆಸಿದ ಪರೀಕ್ಷೆಗಳಿಂದ ಯಾವ ಬೇನೆಯ ಸುಳಿವೂ ಸಿಗದುದರಿಂದ ; ಇವನ ಅಟಾಟೋಪವೆಲ್ಲವೂ ಪ್ರಾಯಶಃ ಹಿಸ್ಟಿರಿಕಲ್ ಇರಬಹುದು ಎಂದು ಪರೀಕ್ಷಿಸಿದ ತಜ್ಞರೆಲ್ಲರೂ ಸಂಶಯಪಟ್ಟರು. ತಿಂಗಳಿಗೊಮ್ಮೆ ಹೊಸ ತಜ್ಞರ ಬಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಲೇ ಇದ್ದ. ಯಾವ ಪ್ರಯೋಜನವೂ ದೊರಕಲಿಲ್ಲ. ಮಿಕ್ಕಂತೆ, ಈ ಕಾಲಾವಧಿಯಲ್ಲಿ ಉಣ್ಣುಕೊಂಡು, ತಿಂದುಕೊಂಡು, ಅವ ಆರೋಗ್ಯವಾಗಿಯೇ ಇದ್ದ. ಅವನ ದೇಹದ ತೂಕವು ಕಡಿಮೆಯಾಗಲಿಲ್ಲ. ಕೆಲಸವನ್ನು ಗೊಣಗುತ್ತಾದರೂ ಮಾಡುತ್ತಿದ್ದ. ಆರೇಳು ತಿಂಗಳುಗಳಾದ ಮೇಲೆ ಯಥಾ ಪ್ರಕಾರ ಮಾಡಿದ ಪರೀಕ್ಷೆಯಿಂದ ಮೆದುಳಿನ ಮುಂಭಾಗದಲ್ಲಿ ಸಣ್ಣ ಗಡ್ಡೆ ಬೆಳೆಯುತ್ತಿರಬಹುದು ಎಂದು ಅನುಮಾನವು ಮೂಡಿತು. ಅದನ್ನು ಖಚಿತಪಡಿಸುವುದಕ್ಕಾಗಿ ಇತರ ವಿಶೇಷ ಪರೀಕ್ಷೆಗಳನ್ನು ಮಾಡಲಾಯಿತು. ಅನುಮಾನವು ಖಚಿತವಾಯಿತು. ಶಸ್ತ್ರ ಚಿಕಿತ್ಸೆಯನ್ನು ಮಾಡಿದಾಗ ಸಣ್ಣಗಡ್ಡೆಯೊಂದು ಇತ್ತು. ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವೂ<noinclude></noinclude> ejxv7a3uap3ggpe5zvjbtzhjqga9dmj ಪುಟ:ಮನಮಂಥನ.pdf/೧೬೭ 104 62614 314141 131616 2026-05-01T02:09:32Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314141 proofread-page text/x-wiki <noinclude><pagequality level="1" user="Shreelatha.Halemane" /></noinclude>೧೪೮ ಮನಮಂಥನ ಆಗಿತ್ತು. ಆದಕಾರಣ ಶಸ್ತ್ರಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಯಿತು. ಅದಾದಮೇಲೆ 'ತಲೆನೋವು' ಅಂತ ಅವ ನರಳಲೇ ಇಲ್ಲ. ಗಡ್ಡೆಯು ಬೆಳೆಯತೊಡಗಿದ್ದಾಗ, ಅತಿ ಪುಟ್ಟದಾಗಿದ್ದುದರಿಂದ, ಸುತ್ತಲೂ ಆರೋಗ್ಯದಿಂದಿದ್ದ ಮೆದುಳಿನ ಭಾಗವು ಮುಚ್ಚಿಕೊಂಡಿದ್ದುದರಿಂದ ತಜ್ಞರ ಪರೀಕ್ಷೆಯಲ್ಲೂ ಪತ್ತೆಯಾಗಲಿಲ್ಲ. ಆ ಕಾಲದಲ್ಲಿ ಅನುಭವಿಸುತ್ತಿದ್ದ ರೋಗಿಯು ಹಿಸ್ಟಿರಿಯಾ ಪ್ರದರ್ಶನವನ್ನು ಮಾಡುತ್ತಿದ್ದ. ಗಡ್ಡೆಯು ಮೆದುಳನ್ನು ತುಸು ಒತ್ತುತ್ತಲೇ ಇದ್ದಿರಬೇಕು. ಒಂದು ಪ್ರಮಾಣಕ್ಕೆ ಗಡ್ಡೆಯು ಬೆಳೆದಾಗ ಪತ್ತೆಯಾಯಿತು. ಅದನ್ನು ತೆಗೆದುಹಾಕಿದ ಮೇಲೆ, ತಲೆನೋವು ತಿರುಗಿ ಬರದೇ ಇದ್ದುದರಿಂದ, ಆ ಗಡ್ಡೆಯೇ ತಲೆನೋವಿಗೂ, ಹಿಸ್ಟಿರಿಯಾದಂತಹ ಪ್ರದರ್ಶನಕ್ಕೂ ಕಾರಣ ಎಂದು ಖಂಡಿತವಾಯಿತು. ಹಿಸ್ಟಿರಿಯಾ ಪ್ರದರ್ಶನವನ್ನು ಎಳೆಯರಲ್ಲಿಯೂ ಕಾಣಬಹುದು : ಪೌಗಂಡ ವಯಸ್ಸಿನ ಯುವಕ-ಯುವತಿಯರಲ್ಲೂ ಕಾಣಬಹುದು. ಮದುಕರಲ್ಲಿಯೂ ನೋಡಬಹುದು. ಹೆಂಗಸರಲ್ಲಿ ಈ ಪ್ರದರ್ಶನವು ಸ್ವಲ್ಪಮಟ್ಟಿಗೆ ಅಧಿಕವಾಗಿರುತ್ತದೆ. ಆದರೆ ಗಂಡಸರಲ್ಲಿಯೂ ಕಂಡುಬರುತ್ತದೆ. ಬಡವರು ಬಲ್ಲಿದರು ಎನ್ನುವ ವ್ಯತ್ಯಾಸವನ್ನು ಹಿಸ್ಟಿರಿಯಾವು ಗಮನಿಸುವುದಿಲ್ಲ. ಮಂಕರು, ಹಿಂದುಳಿದವರು, ಗುಡ್ಡಗಾಡಿನವರು, ಜಾಣರು, ಮುಂದುವರಿದವರು, ನಾಗರಿಕರು, ಇವರೆಲ್ಲರಲ್ಲಿಯೂ ಹಿಸ್ಟಿರಿಯಾ ಪ್ರದರ್ಶನವನ್ನು ಕಾಣಬಹುದು. ಆದರೆ ಚುರುಕು ಬುದ್ಧಿಯವರಲ್ಲಿ, ಸುಸಂಸ್ಕೃತರಲ್ಲಿ, ಈ ಬೇನೆಯು ತುಂಬಾ ಕಡಿಮೆಯಾಗಿರುತ್ತದೆ. ಇತರ ಮಾನಸಿಕ ಅವ್ಯವಸ್ಥೆಗಳೊಂದಿಗೂ, ಹಿಸ್ಟಿರಿಯಾವು ಜತೆಯಾಗಬಹುದು. ಅದರಲ್ಲೂ ಆತಂಕದಿಂದ 'Anxiety Syndrome' ನರಳುವವರಿಗೆ ಹಿಸ್ಟಿರಿಯಾವೂ ಮೇಲು ಹೊದಿಕೆಯಾಗಬಹುದು. ಸಾಮಾನ್ಯವಾಗಿ ಆಗಿಯೂ ಆಗುತ್ತದೆ. ಒಂದೇ ರೋಗಿಯಲ್ಲಿ, ಆತಂಕ ಮತ್ತು ಹಿಸ್ಟಿರಿಯಾಗಳು ಈಗ ಇದು, ಆಗ ಇನ್ನೊಂದು, ಹೀಗೆ ಕಣ್ಣುಮುಚ್ಚಾಲೆಯಾಡುತ್ತ ಕಾಡುವುದು ಸಾಮಾನ್ಯ. ಹಿಸ್ಟಿರಿಯಾದ ಚಿಕಿತ್ಸೆ *ಉಕ್ಯೂ ಕ್ಯೂ ಕ್ಯೂ' ಎಂದು ಅವಲಕ್ಷಣವಾಗಿ ಕರ್ಕಶಿಸುತ್ತಿದ್ದ ಕನಕವಲ್ಲಿಯು<noinclude></noinclude> o6tvck16c7rjzpi26enkxsnbbgc68og ಪುಟ:ಮನಮಂಥನ.pdf/೧೬೮ 104 62615 314142 131617 2026-05-01T02:09:43Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314142 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು OVE ಸೂಕ್ತ ಚಿಕಿತ್ಸೆಯಾದ ನಂತರ, ಉಕ್ಕೂ, 'ವನ್ನು ನಿಲ್ಲಿಸಿದಳು. ಆದರೆ, ಕತ್ತಿನಲ್ಲಿ ಈ ನರವು ಮಿಡಿಯುತ್ತದೆ, ಹಸ್ತದ ಮಣಿಕಟ್ಟಿನ ನರವು ಬಡಿಯುತ್ತದೆ, ಎಂದು ಒದ್ದಾಡುತ್ತಲೇ ಇದ್ದಳು. 'ಉಕ್ಕೂ ' ಸ್ಥಿತಿಯಲ್ಲಿ ಮನೆಗೆಲಸ ಯಾವುದನ್ನೂ ಮಾಡಲಾಗದೆ ಬಿದ್ದಲ್ಲೇ ಒದ್ದಾಡುತ್ತ ಮನೆಯವರನ್ನೆಲ್ಲಾ ಗೋಳುಹುಯ್ದುಕೊಳ್ಳುತ್ತಿದ್ದಳು. ಆದರೆ ಈಗ 'ಇಲ್ಲಿ ಮಿಡಿತ, ಅಲ್ಲಿ ಸೆರೆತ' ಅಂತ ಗೊಣಗುತ್ತಿದ್ದರೂ, ಎಂತದೋ ಮುಜುಗರವಾಗುತ್ತಿದೆ ಎಂದು ಹೇಳುತ್ತಿದ್ದರೂ, ರೋಗಶೇಷಗಳು ಸ್ವಲ್ಪ ಉಳಿದಿದ್ದರೂ, ಮನೆಗೆಲಸವನ್ನು ಮಾಡುತ್ತಿದ್ದಾಳೆ. ಕಚೇರಿಯ ಕೆಲಸವನ್ನೂ ನಿಭಾಯಿಸುತ್ತಿದ್ದಾಳೆ. ಮಕ್ಕಳನ್ನೂ ಸರಿಯಾಗಿ ನೋಡಿಕೊಂಡು, ಒಳ್ಳೆಯ ತಾಯಿಯಾಗಿದ್ದಾಳೆ. ರೋಗಶೇಷವು ಉಳಿದಿದ್ದರೂ, ಸಾಮಾನ್ಯ ಜೀವನವು ಅಡಚಣೆಯಿಲ್ಲದೆ ಸಾಗುತ್ತಿದೆ. ಗುಂಡಮ್ಮನ ನಿರ್ಧ್ವನಿಯು ಚಿಕಿತ್ಸೆಯಿಂದ ನಿವಾರಿಸಲ್ಪಟ್ಟಿತು. ಆಕೆಯು ಸರಾಗವಾಗಿ ಮಾತನಾಡುತ್ತಾಳೆ. ಧ್ವನಿಯೇನೋ ಸ್ವಲ್ಪ ಬದಲಾಯಿಸಿದೆ ; ತುಸು ಕರ್ಕಶವಾಗಿದೆ. ಮಾತನಾಡುವಾಗ ಈಗಲೂ ಒಮ್ಮೊಮ್ಮೆ ನರಸಿಂಹ ದೇವರ ಬಾಯಿನ ತರಹ, ತನ್ನ ಬಾಯನ್ನು ಕಷ್ಟಪಟ್ಟು ಹಿಗ್ಗಿಸುತ್ತಾಳೆ. ಆದರೆ ಧ್ವನಿಯು ಸುಲಭವಾಗಿ ಹೊರಡುತ್ತದೆ. ಹೆಣ್ಣನ್ನು ನೋಡಲು ಬಂದಿದ್ದವ, ಹೆಣ್ಣಿನ ಮನೆಯ ಅಚ್ಚುಕಟ್ಟು ಮತ್ತು ಅಂತಸ್ತನ್ನೂ ನೋಡಿ, ಮದುವೆಗೆ ಒಪ್ಪಿದ. ಈಗ ವಾರಣವಾಗಿ ಸಂಸಾರವನ್ನು ಮಾಡಿಕೊಂಡು, ಗುಂಡಮ್ಮ ಗಂಡನೊಂದಿಗೆ ತಂದೆಯ ಮನೆಯಲ್ಲಿಯೇ ಇದ್ದಾಳೆ ; ಸುಖವಾಗಿ ಇರುದಯ ಮೇರಿಗೆ ಈಗ ಭವಳಿ ಬಂದು ಜ್ಞಾನ ತಪ್ಪುವುದಿಲ್ಲ. ಮೆಚ್ಚಿದ ತರುಣಿಯನ್ನು ತಮ್ಮನು ಮದುವೆಯಾಗಲು, ನಿರ್ವಾಹವಿಲ್ಲದೆ, ವಾಸ್ತವಿಕ ಸ್ಥಿತಿಯನ್ನು ಮನಗಂಡು, ಒಪ್ಪಿದಳು. 'ನಾಲೈದು ಬಾರಿ ಆ ಹುಡುಗಿಯೊಂದಿಗೆ ಮಾತನಾಡಿದೆ. ಕ್ರಿಶ್ಚಿಯನ್ನೋ, ಹಿಂದುವೋ, ತುರುಕರ ಹುಡುಗಿಯೋ, ಯಾರಾದರೇನು ? ತುಂಬಾ ಜಾಣೆ, ಶೀಲವಂತೆ, ಗುಣಸಂಪನ್ನೆ ; ದೊಡ್ಡವರು, ಹಿರಿಯರು, ಎಂದರೆ ಎಷ್ಟು ಮರ್ಯಾದೆಯಿಂದ ನಡೆದುಕೊಳ್ಳುತ್ತಾಳೆ. ಅಂತ' ಎಂದು ಹಲವಾರು ಬಾರಿ ತನ್ನವರೊಂದಿಗೆ ಹೆಮ್ಮೆಯಿಂದ ಹೇಳಲಾರಂಭಿಸಿದ್ದಳು. 'ಕ್ರಿಶ್ಚಿಯನ್ನಾಗಿ ಆ ತರುಣಿಯನ್ನು ಮಾತಾಂತರ ಮಾಡಿಸಿ, ನಂತರ ಮದುವೆ ಮಾಡಿಸಬೇಕು' ಎಂಬ ಆಸೆಯೇನೋ ಇರುದಯ ಮೇರಿಯಲ್ಲಿ ಹೆಡೆಯಾಡಿಸುತ್ತಿತ್ತು. ಆದರೆ ಆ ಹುಡುಗಿಯು ಈ ಆಸೆಗೆ ತುಂಡುಹಾಕಿತ್ತು. 'ಸಿಎಲ್ ಮ್ಯಾರೇಜ್ ಆಗುವುದಾದರೆ ನಾನು ಒಪ್ಪುತ್ತೇನೆ. ಮತಾಂತರವನ್ನು ನಾ<noinclude></noinclude> 0yahyypyq0hs2yhx5t327xbjgpxszri ಪುಟ:ಮನಮಂಥನ.pdf/೧೬೯ 104 62616 314143 131618 2026-05-01T02:09:54Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314143 proofread-page text/x-wiki <noinclude><pagequality level="1" user="Shreelatha.Halemane" /></noinclude>090 ಮನಮಂಥನ ಮಾಡಿಕೊಂಡು, ಅಥವಾ ಆರ್ಯ ಸಮಾಜಕ್ಕೆ ನಿಮ್ಮ ತಮ್ಮನನ್ನು ಸೇರಿಸಿ, ನಂತರ ಮದುವೆಯಾಗುವುದು ಕ್ರಿಮಿನಲ್ ಮ್ಯಾರೇಜ್ ಎಂದು ನನಗನಿಸುತ್ತೆ ಆದ್ದರಿಂದ ಒಳ್ಳೆಯ ಮನಸ್ಸಿನಿಂದ ಆಶೀರ್ವಾದಮಾಡಿ, ನಮ್ಮ ಪಾಡಿಗೆ ನಾವು ಮದುವೆಯಾಗುತ್ತೇವೆ' ಎಂದು ಆ ತರುಣಿ ವಿನಯವಾಗಿಯಾದರೂ ದೃಢ ನುಡಿಯಿಂದ ಹೇಳಿದ್ದಳು. ಸಿಎಲ್ ಮ್ಯಾರೇಜ್ ಆಯಿತು ; ಇರುದಯಮೇರಿ ಮತ್ತು ಅವಳ ಗಂಡ, ಇವರೇ ಸಾಕ್ಷೀ ಪುಸ್ತಕಕ್ಕೆ ರುಜು ಹಾಕಿದರು. ಹೆಂಡತಿಯೊಡನೆ ತಮ್ಮ, ಇರುದಯ ಮೇರಿಯ ಮನೆಗೆ ಬಂದಾಗಲೆಲ್ಲ, ಮೇರಿಯ ಮಕ್ಕಳು, ಸೋದರತ್ತೆಯ ಜತೆಗೆ ಜೋತುಬೀಳುತ್ತಿದ್ದುವು. ಇದನ್ನು ಕಂಡು ಇರುದಯಮೇರಿಗೆ ತುಂಬಾ ಸಂತಸವಾಗುತ್ತಿತ್ತು. ತಮ್ಮನಿಗನಕ ಅಪಾರ ಹಿಗ್ಗು. ಸ್ವಲ್ಪ ಕಾಲಾವಕಾಶವು ದೊರಕಿದರೆ, ಪರಿಸ್ಥಿತಿಯೂ ಸಹಾಯಕವಾಗಿದ್ದರೆ; ಮನಸ್ಸು ತನಗೆ ತಾನೇ ಹೊಸಪರಿಸ್ಥಿತಿಗೆ ಸುಲಭವಾಗಿ ಒಗ್ಗಿ ಹೋಗುತ್ತದೆ. ರಾಮಾಂಜನೀಯ ತೋಳು, ಹಿಂದಿನಂತೆ ಸ್ವಸ್ಥವಾಗುವ ಭರವಸೆಯೇನೂ ಇಲ್ಲ. ಮೊಕದ್ದಮೆಯ ಸಲುವಾಗಿ ಬಂದ ಪೋಲೀಸಿನವರು, ಪರಿಹಾರಧನದ ಮಾತನ್ನೆತ್ತದೆ ಇದ್ದಿದ್ದರೆ ; ಮೊಕದ್ದಮೆಯ ಭೀತಿಯಿಂದಲೇ ಹಲವಾರು ತಜ್ಞ ವೈದ್ಯರು ಮೇಲಿಂದ ಮೇಲೆ ವಿಧ ವಿಧ ಪರೀಕ್ಷೆಗಳನ್ನು ಮಾಡದೆ ಇದ್ದಿದ್ದರೆ ; ಅವನ ಹಿಸ್ಟರಿಕಲ್ ಪ್ರದರ್ಶನದ ಪ್ರವೃತ್ತಿಯು ಬೇರೂರಿ ಬೆಳೆಯುತ್ತಿರಲಿಲ್ಲ. ಆಗ ಅವನು ತೋಳು ಸರಿಯಾಗದೆ ಇದ್ದಿದ್ದರೂ ಯಾವುದಾದರೂ ಕೆಲಸವನ್ನು ಮಾಡಿಕೊಂಡು ಬಾಳುತ್ತಿದ್ದ. ಈಗ ಹಿಸ್ಟಿರಿಕಲ್ ಪ್ರವೃತ್ತಿಯು ಬಲವಾಗಿರುವಾಗ ಈ ಪ್ರದರ್ಶನವೇ ಅವನಿಗೆ ಅತಿಪ್ರಿಯ. ಈ ಪ್ರದರ್ಶನವನ್ನು ಮಾಡುತ್ತಾ, ತೋಳನ್ನು ಮೆರೆಸುತ್ತಾ ಭಿಕ್ಷೆ ಎತ್ತುವುದು ಅಪಮಾನಕರವಲ್ಲ ಎಂದವನಿಗೆ ಅನಿಸುತ್ತದೆ. ಮನಸ್ಸಿನಲ್ಲಿ ದೃಢವಾದ ಈ ಪ್ರವೃತ್ತಿಯು ಬೆಳೆಯದೆ, ಹೋಗಿದ್ದಿದ್ದರೆ, ಅವನ ತೋಳು ಸ್ವಸ್ಥವಾಗುತ್ತಿತ್ತು. ಅಂಚೆ ಪೇದೆಯ ಚಾಕರಿಯನ್ನು ಎಂದಿನಂತೆ ಮಾಡಲೂಬಹುದಿತ್ತು. ಅಜ್ಜಯ್ಯನ ಅವಾಂತರವನ್ನು ಸರಿಪಡಿಸಲು ಸಾಧ್ಯವಿಲ್ಲ. ಏಕೆಂದರೆ, ಅವನ ಮೆದುಳಿಗೆ ನಿವಾರಿಸಲಾಗದಂತಹ ಸ್ಥಿತಿಯೊದಗಿದೆ. ಮೆದುಳಿನ ಬದಲು Scar ರೂಪುಗೊಂಡಿದೆ. ಆಪರೇಷನ್ ಮಾಡಿ ಈ Scartissueವನ್ನು ತೆಗೆಯಬಹುದು. ಆದರೆ ಅವನ ಬ್ಲಡ್ ಪ್ರೆಷರ್ ಅಧಿಕವಾಗಿತ್ತು. ಅಲ್ಲದೆ ಬೀಡಿ ಸೇದಿ ಸೇದಿ, ಅವನ ಶ್ವಾಸಕೋಶಗಳು ಸಮರ್ಪಕವಾಗಿರಲಿಲ್ಲ. ಅಷ್ಟೇ ಅಲ್ಲದೆ ಅವನೂ ಮತ್ತು ಮನೆಯವರೂ ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ. ಅಂದಮೇಲೆ ಆತನ ನಡವಳಿಕೆಯಲ್ಲಿ<noinclude></noinclude> ddk7us19xyfyuycbinkq2ub56fhe86l ಪುಟ:ಮನಮಂಥನ.pdf/೧೭೦ 104 62617 314144 131619 2026-05-01T02:10:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314144 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು ಯಾವ ಉತ್ತಮ ಪರಿವರ್ತನೆಯನ್ನೂ ನಿರೀಕ್ಷಿಸಲಾಗದು. ೧೫೧ ಹಿಸ್ಟಿರಿಯಾ ಪ್ರದರ್ಶನವು ಬೇನೆಯಾಗಿ ಪರಿಣಮಿಸಿದ ಮೇಲೆ, ಉಪಶಮನವನ್ನು ಮಾಡಬಹುದೇ ಹೊರತು, ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. 'ಹೀನ ಸುಳಿ ಬೋಳಿಸಿದರೆ ಹೋಗುತ್ತೆ' ಎನ್ನುವ ಗಾದೆಯು ಹಿಸ್ಟಿರಿಕಲ್ ಪ್ರವೃತ್ತಿಗೆ ಮತ್ತು ಪ್ರದರ್ಶನಕ್ಕೆ ಶತಾಂಶ ಅನ್ವಯಿಸುತ್ತದೆ. ಉಪಶಮನವನ್ನು ಮಾಡಿದರೆ ಅದರ ಘೋರ ರೂಪವು ಹೋಗಿ, ಸೌಮ್ಯಸ್ಥಿತಿಗೆ ಇಳಿಯುತ್ತದೆ. ಸೌಮ್ಯ ಸ್ಥಿತಿಯ ಹಿಸ್ಟಿರಿಯಾ ಇದ್ದರೂ ಕೂಡ, ವೈನವಾಗಿ, ಬಾಳನ್ನು ನಡೆಸಬಹುದು. ಮನೆಯವರಿಗೆ ಮತ್ತಿತರರಿಗೆ ಗೋಳಾಗದಂತೆ ಸಂಸಾರವನ್ನು ಮಾಡಬಹುದು. ಚಿಕಿತ್ಸೆಯ ವಿಧಾನಗಳಲ್ಲಿ 'Suggestion' ಸೂಚನೆಯನ್ನು ಕೊಡುವುದು ಎಂಬುದು ಮುಖ್ಯವಾದ ಮತ್ತು ಮೊದಲನೆಯದಾದುದು. ಎಲ್ಲ ತೆರನ ಮಾನಸಿಕ ಬೇನೆಗಳಿಗೂ ಇದು ಅನ್ವಯಿಸುತ್ತದೆ. 'ಖಂಡಿತವಾಗಿ ನಿನ್ನ ಬೇನೆಯು ವಾಸಿಯಾಗುತ್ತದೆ. ನಿನ್ನನ್ನು ಕಾಡುತ್ತಿರುವ ರೋಗದ ಗೋಳುಗಳು ಸ್ವಲ್ಪ ಕಾಲದಲ್ಲೇ ನಿವಾರಣೆಯಾಗುತ್ತವೆ.' ಎಂದು ವೈದ್ಯನು ನಿರ್ಧಾರದ ಧ್ವನಿಯಲ್ಲಿ ಹೇಳಿದರೆ, ರೋಗಿಯಮನಸ್ಸಿಗೆ ಅದು ಹಿಡಿಸುತ್ತದೆ. ನಿರ್ಧಾರದ ಧ್ವನಿಯು ವೈದ್ಯನಿಂದ ಹೊರಡಬೇಕಾದರೆ, 'ಇದರಿಂದ ಪೂರ್ಣವಾಗಿ ಗುಣವಾಗುತ್ತದೆ' ಎಂಬ ನಂಬಿಕೆಯು ಅವನಲ್ಲಿ ಭದ್ರವಾಗಿರಬೇಕು. 'ಆತ್ಮವಿಶ್ವಾಸ' ಎಂದು ಈ ಮಾನಸಿಕ ಪ್ರೌಢಿಮೆಯನ್ನು ನಮ್ಮ ಹಿರಿಯರು ಹೆಸರಿಸಿದ್ದರು. ಆತ್ಮವಿಶ್ವಾಸವು ವೈದ್ಯರಲ್ಲಿ ಹೊರವಾಗಿದ್ದಾಗ, ರೋಗಿಯ ಮನಸ್ಸಿನ ಮೇಲೆ ಸತ್ಪರಿಣಾಮವನ್ನು ಅದು ಬೀರುತ್ತದೆ. ರೋಗಿಗೆ ಗುಣವೂ ಆಗುತ್ತದೆ. ದೃಢ ನಂಬಿಕೆಯಿಂದ, ಪೂರ್ಣ ಆತ್ಮವಿಶ್ವಾಸದಿಂದ ನುಡಿದ ಮಾತು, ನುರಿತ, ಕಲಿತ, ವೈದ್ಯಶಾಸ್ತ್ರಜ್ಞದಿಂದಲೇ ನಡೆಯಬೇಕು ಎಂದೇನೂ ಇಲ್ಲ. Suggestion ಅಂತಹವರಿಂದಲೇ ಆಗಬೇಕಾಗಿಲ್ಲ. ಯಾವುದಾದರೂ ದೇವರ, ಒಂದು ರೂಪವನ್ನು, ದೃಢವಾದ ನಂಬಿಕೆಯಿಂದ ಉಪಾಸನೆಯನ್ನು ನಿತ್ಯ ಮಾಡುವವರು, ಈ ತೆರನ Suggestion ಇನ ಸತ್ಪರಿಣಾಮವನ್ನು ಉಂಟುಮಾಡಬಲ್ಲರು. ನಮ್ಮ ಸಮಾಜದಲ್ಲಿ ಹಲವಾರು ಮಾನಸಿಕ ಪಲ್ಲಟಗಳನ್ನು ಮಂತ್ರಗಳಿಂದ ಗುಣಪಡಿಸುವುದನ್ನು ಕಂಡಿದ್ದೇವೆ. ಆತ್ಮವಿಶ್ವಾಸವಿರುವ ಉಪಾಸಕನು, ರೋಗಿಯ ಮನಸ್ಸಿನ ಮೇಲೆ ಪರಿಣಾಮವನ್ನು<noinclude></noinclude> cz7b7d4w94epnfy9ckcrzo33x2ljufm ಪುಟ:ಮನಮಂಥನ.pdf/೧೭೧ 104 62618 314145 131620 2026-05-01T02:10:34Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314145 proofread-page text/x-wiki <noinclude><pagequality level="1" user="Shreelatha.Halemane" /></noinclude>೧೫೨ ಮನಮಂಥನ ಹೂಡುತ್ತಾನೆ ; Suggestion ಮೂಲಕ ಎನ್ನಬಹುದು. ಇಂತಹ 'Telepathy' or 'Teletherapy' ಹೇಗೆ ಸಾಧ್ಯ? ಹೇಗಾಗುತ್ತದೆ? ಎನ್ನುವುದು ಇಂದಿನ ಹಂತದ ವಿಜ್ಞಾನಕ್ಕೆ ಇನ್ನೂ ತಿಳಿದುಬಂದಿಲ್ಲ. ಪ್ರಸಿದ್ಧಿಯನ್ನು ಬಹುಕಾಲದಿಂದಲೂ ಪಡೆದ ದೇವಮಂದಿರಕ್ಕೆ ಯಾತ್ರೆ ಹೋಗಿ, ದೇವರ ಸೇವೆಯನ್ನು ಮಾಡಿದರೆ ಗುಣವಾಗುತ್ತದೆ ಎಂದು ರೋಗಿಯು ನಂಬಿದ್ದರೆ, ಯಾತ್ರೆಗಳೂ ಗುಣಪಡಿಸಬಲ್ಲವು, ಇದೂ ಒಂದು ತೆರನ ಅವ್ಯಕ್ತವಾದ Suggestion ಎಂದೆಂದೋ ಯಾರಾರಿಂದಲೋ ಕೇಳಿದ್ದ ಸುದ್ದಿಗಳು, ರೋಗಿಯ ಮನಸ್ಸಿನ ಹಂದರಗಳಲ್ಲಿ ಪ್ರತಿಷ್ಠಿತವಾಗಿರುತ್ತವೆ ; ಜೀವಂತವೂ ಆಗಿರುತ್ತವೆ. ಇಂತಹ ಸ್ಮರಣೆಗಳೂ, ಯಾತ್ರೆಗೊಳ್ಳುವ ರೋಗಿಯ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಆಗ “Memory Suggestion' ಆಗುತ್ತದೆ. ವೈದ್ಯನ Suggestion ಅಂತೆಯೇ ಗುಣಪಡಿಸುತ್ತದೆ. ಇಂತಹ ಯಾತ್ರಾರ್ಥಿ ರೋಗಿಗಳಲ್ಲಿ ಹಲವರು 'ನಮಗೇನೂ ಇದರಲ್ಲಿ ನಂಬಿಕೆಯಿಲ್ಲ. ಆದರೆ ನೆಂಟರಿಷ್ಟರ ಪ್ರೀತ್ಯರ್ಥವಾಗಿ ಯಾತ್ರೆ ಮಾಡುತ್ತೇವೆ' ಎಂದನ್ನುತ್ತಾರೆ. ಅವರ ತೋರ ಮನಸ್ಸು, Conscious Mind ಹೀಗನಿಸುತ್ತದೆ. ತೋರ ಮನಸ್ಸು ಅಹಂಕಾರದಿಂದ ತುಂಬಿರುತ್ತದೆ. ವಿಚಾರಮಾಡಿ ನಿರ್ಧರಿಸುವ ಶಕ್ತಿ ನನಗಿದೆ ಎನ್ನುವ ಅಹಂಕಾರ! ವಿಚಾರಮಾಡುವ ಮನಸ್ಸು ಎತ್ತರದ ಕಂಬದ ಮೇಲಿರುವ ನಾವಿಕರ ದೀಪದಂತೆ. ಎತ್ತರದಿಂದ ಅದು ಬಲು ದೂರ ಸಮುದ್ರದ ಮೇಲೆ ತನ್ನ ದಾರಿದೀಪವನ್ನು ಹರಡುತ್ತದೆ. ಆದರೆ ಅದರ ಬುಡದಲ್ಲಿ, ಕತ್ತಲೋ ಕತ್ತಲು ! ವಿಚಾರವನ್ನು ಮಾಡುವ ಮನಸ್ಸಿನ ಅಂಶವು, ತನ್ನ ಬುಡದ ಸುತ್ತಲೂ ಗಾಢಾಂಧಕಾರದ ಮನಸ್ಸಿದೆ ಅದರ ಮೇಲೆ ಪ್ರತಿಷ್ಠಿತವಾಗಿದ್ದೇನೆ, ಎನ್ನುವುದನ್ನು ಅರಿಯುವುದಿಲ್ಲ. ಅದೇ ಅಹಂ-ಕಾರದ ಮಾಯಾ ಗೌಸು. 'ನನಗೇನೂ ಇಂತಹ ಯಾತ್ರೆಗಳಲ್ಲಿ ಯಾವ ತಿಲಾಂಶ ನಂಬಿಕೆಯೂ ಇಲ್ಲ' ಎಂದು ಘೋಷಿಸುತ್ತಾನೋ ಅವನ ಗಾಡಾಂಧಕಾರದ ಮನಸ್ಸು – “Personal and Total unconsciousn ಯಾತ್ರೆಯಿಂದ ಪ್ರಯೋಜನವಾದರೂ ಆದೀತು ಎಂದು ಸೂಚಿಸುತ್ತದೆ, ಅವ್ಯಕ್ತವಾಗಿ ಇದು ಕೂಡ ಒಂದು ತೆರನ “Auto-Suggestion” ಅಚ್ಚರಿಯನ್ನುಂಟು ಮಾಡುವಂತೆ, ಹಲವಾರು ಮಾನಸಿಕ ರೋಗಿಗಳು, ತೀರ್ಥಯಾತ್ರೆಯ ನಂತರ, ಗುಣಮುಖರಾಗುವುದಕ್ಕೆ, Auto-Suggestion ಮುಖ್ಯ ಪಾತ್ರವನ್ನು ವಹಿಸುತ್ತದೆ. - ನಮ್ಮ ದೇಶದಲ್ಲಿ ನಮ್ಮ ಸಮಾಜದಲ್ಲಿ ; ದೈವೀ ಉಪಾಸಕರ ಸಂಖ್ಯೆಗೆ ಮಿತಿ ಇದೆಯೇ? ತೀರ್ಥಯಾತ್ರಾ ಸ್ಥಳಗಳಿಗೆ ಕೊರತೆಯೇ? ಇಂತಹವುಗಳಲ್ಲಿ<noinclude></noinclude> 1ybolreqppf3s4mbt1863arym2zj8hw ಪುಟ:ಮನಮಂಥನ.pdf/೧೭೨ 104 62619 314146 131621 2026-05-01T02:10:44Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314146 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು ೧೫೩ ನಂಬಿಕೆ ಇದ್ದವರು ಕಡಿಮೆಯೇ? ಶಾಸ್ರೋಕ್ತವಾದ ವೈಜ್ಞಾನಿಕ Suggestion ಅನ್ನು, ನಮ್ಮಲ್ಲಿ ಪ್ರಚಲಿತವಾಗಿರುವ ವಿಧವಿಧ ವಿಧಾನಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗೂ ಬಳಸಿಕೊಳ್ಳದೇ ಇರುವುದು, ವೈಜ್ಞಾನಿಕ ದೃಷ್ಟಿಯಿಂದ ಮಹಾಪರಾಧ ಎಂದೂ ಅನ್ನಬಹುದು. ಆದರೆ ಸಾಂಪ್ರದಾಯಿಕವಾದ ಈ ವಿಧಾನಗಳಿಂದ ದುಷ್ಪರಿಣಾಮವೊಂದು ಸಾಧ್ಯ. ಇದ್ದ ಮಾರಿ ಹೋಗಿ, ಇನ್ನೊಂದು ಹೆಮ್ಮಾರಿ ತಗುಲಿಕೊಳ್ಳಬಹುದು. ದೈವೀ ಉಪಾಸಕನಿಗೆ ಶರಣು ಬಿದ್ದವರು, ತಮ್ಮ ಮನಸ್ಸಿನಲ್ಲಿ ನೆಮ್ಮದಿಯನ್ನು ತುಸುಮಟ್ಟಿಗೆ ಪಡೆಯಬಹುದು ; ಪಡೆಯುತ್ತಾರೆ. ಆದರೆ ದೈವೀ ಉಪಾಸಕನು ಅವರ ಮನಸ್ಸನ್ನು ದೆವ್ವ ಹಿಡಿದಂತೆ ಹಿಡಿಯುತ್ತಾನೆ. ದೈವೀ ಉಪಾಸಕನಿಗೆ ಈ ರೀತಿ ಮಾನಸಿಕವಾಗಿ ಗಂಟು ಬೀಳುವುದು, ನಿತ್ಯ ಜೀವನದಲ್ಲಿ ಅಪಾರ ತೊಂದರೆಯನ್ನು ಉಂಟುಮಾಡುತ್ತದೆ. ಸಮಾಜದಲ್ಲಿ ರೂಢಿತವಾದ ಇಂತಹ ವಿಧಾನಗಳನ್ನು ಅನುಸರಿಸ ಹೋಗುವಾಗ ಈ ದುಷ್ಪರಿಣಾಮದ ಅರಿವೂ ಇರಬೇಕು. ಕೊಕ್ಕಾಟದಂತಾಗುವ ಈ ಪರಿಣಾಮವನ್ನು ಮರೆಯಬಾರದು. ಮನೆಯಲ್ಲಿರುವ ನೆಂಟರಿಷ್ಟರು ಅದರ ಮತ್ತು ಅನುಕಂಪಗಳನ್ನು ತೋರಿಸುವುದರಿಂದ ರೋಗಿಗೆ ಹಾಯ್ ಎನಿಸುತ್ತದೆ. ಕೆಲವರಿಗಾದರೂ ನನ್ನನ್ನು ಕಂಡರೆ ಪ್ರೀತಿ, ಅವರಿಗೆ ನಾನು ಅಗತ್ಯ ಎನ್ನುವ ಭಾವನೆಯು ಹಿತಕರವಾಗಿರುತ್ತದೆ. ಹಿಸ್ಟಿರಿಯಾ ಪ್ರದರ್ಶನದ ಮೂಲ ಪ್ರೇರಕಗಳಲ್ಲೊಂದು, ಮನೆಯವರ ಮತ್ತಿತರರ ಸಹಾನುಭೂತಿ ಮತ್ತು ಅನುಕಂಪವನ್ನು ಪಡೆಯುವುದೇ ಆಗಿರುತ್ತದೆ. ನಮ್ಮ ಸಮಾಜದಲ್ಲಿ ಅನುಕಂಪವೂ ಸೌಹಾರ್ದವೂ ಮನಸ್ಸಿನಲ್ಲಿದ್ದರೂ ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. 'ನಾವು ಹಿರಿಯರು, ಮನೆಗೆ ದೊಡ್ಡವರು ; ನಾವು ಹೇಳಿದಂತೆ, ಚಾಚೂ ತಪ್ಪದೆ ಕಿರಿಯರು ಕೇಳಿಕೊಂಡು ಬಿದ್ದಿರಬೇಕು. ಅವರ ಯೋಗಕ್ಷೇಮದ ಹೊಣೆಯು ನಮ್ಮದೇ ಅಲ್ಲವೇ ?' ಎಂದು ಮನೆಯ ಹಿರಿಯರು ಕಿರಿಯರಿಗೆ ಅನ್ನುವುದು ಸಾಮಾನ್ಯ. ಕಿರಿಯರು ಎನ್ನಿಸಿಕೊಂಡವರಿಗೆ ಪ್ರೌಢ ವಯಸ್ಸಾಗಿರುತ್ತದೆ. ಪ್ರತ್ಯೇಕವಾದ ವ್ಯಕ್ತಿತ್ವವೂ ಇರುತ್ತದೆ. ಅವರುಗಳ ವ್ಯಕ್ತಿತ್ವಕ್ಕೆ ಧಕ್ಕೆ ತಗಲುತ್ತದೆ. ಹಿಸ್ಟಿರಿಯಾ ಅಥವಾ ಇತರ ಮಾನಸಿಕ ಪಲ್ಲಟಗಳು ಉಂಟಾಗುತ್ತವೆ. ರುಚಿಯಾದ ಊಟವನ್ನು ಸಾಕಷ್ಟು ಬಡಿಸಬಹುದು. ಆದರೆ ಮುಖವನ್ನು ಸಿಂಡರಿಸಿಕೊಂಡು, ನಾಯಿಯ ತಟ್ಟೆಗೆ ಅನ್ನವನ್ನೆರಚುವಂತೆ, ಬಡಿಸಿದರೆ, ತಿನ್ನುವವರಿಗೆ ಬೇಸರವೂ ಜುಗುಪ್ಪೆಯೂ ಬರುತ್ತದೆ. ಊಟವೇ ಬೇಡ, ಎದ್ದು ಬಿಟ್ಟರೆ ಸಾಕು ಎನಿಸುತ್ತದೆ.<noinclude></noinclude> fbjfoqhl418na8zz2ojn34aj2ojtxvl ಪುಟ:ಮನಮಂಥನ.pdf/೧೭೩ 104 62620 314147 131622 2026-05-01T02:10:54Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314147 proofread-page text/x-wiki <noinclude><pagequality level="1" user="Shreelatha.Halemane" /></noinclude>೧೫೪ ಮನಮಂಥನ 'ಮೂರು ಮಿಳ್ಳೆ ತುಪ್ಪವನ್ನು ಹೆಚ್ಚಾಗಿ ಹಾಕಿ, ಅವರೇಕಾಯಿ ಹುಳಿಯನ್ನು ಅನ್ನದ ಜತೆಗೆ ಬಡಿಸಿದರೆ, ಸೊಸೆ ಮಹರಾಯ್ತಿ ಅರ್ಧ ತಿಂದು ಎದ್ದು ಬಿಡುತ್ತಾಳಲ್ಲೀ' ಎಂದು ಪಕ್ಕದ ಮನೆಯಾಕೆಗೆ ಚಾಡಿ ಹೇಳುವ ಅತ್ತೆಯು, ತಾನು ಬಡಿಸಿದ ರೀತಿಯನ್ನು ವಿವರಿಸುವುದಿಲ್ಲ. ನೈಜವಾದ, ಹೃದಯದಿಂದ ಹರಿದು ಬಂದ ಪ್ರೇಮ ಆದರಗಳು ನಮ್ಮ ಸಮಾಜದ ಇಂದಿನ ಸಂಸಾರಗಳಲ್ಲಿ ಸ್ವಲ್ಪ ವಿರಳ. ಹೀಗನ್ನುವಾಗ ನನ್ನ ಅನುಭವವು, ರೋಗಿಗಳಿರುವ ಸಂಸಾರಗಳಿಗೆ ಮಿತಿಗೊಂಡಿದೆ, ಎಂಬುದನ್ನು ಮರೆತಿಲ್ಲ. ಬೂಟಾಟಿಕೆಯ ಉಪಚಾರದಿಂದ ಎಳ್ಳಷ್ಟೂ ಪ್ರಯೋಜನವಿಲ್ಲ. ಎದೆಯಾಳದಿಂದ ಎರಡು ಒಳ್ಳೆಯ ಮಾತುಗಳನ್ನಾಡಿದರೆ ಎಷ್ಟೋ ಪ್ರಯೋಜನವಾಗುತ್ತದೆ ; ಎಂಬುದನ್ನು ಎಲ್ಲರೂ ಅರಿಯಬೇಕು. ಮಾನಸಿಕವಾದ ಬೇನೆಯಿದು ಎಂದು ವೈದ್ಯರು ಮನೆಯ ಹಿರಿಯರಿಗೆ ಹೇಳಿದಾಗ, ಅವರುಗಳು ಬಹುಪಾಲು ಅಪಾರ್ಥ ಮಾಡಿಕೊಂಡು, ರೋಗಿಯ ದೇಹಾರೋಗ್ಯವು ಚೆನ್ನಾಗಿಯೇ ಇದೆ. ಆದರೆ ಮನಸ್ಸಿನಲ್ಲಿ ವೈರತ್ವವನ್ನಿರಿಸಿಕೊಂಡು, ಬೇಕು ಬೇಕೂ ಅಂತ ರೋಗದ ಸೋಗು ಹಾಕುತ್ತಿದ್ದಾಳೆ ಎಂದುಕೊಳ್ಳುತ್ತಾರೆ. ನಟನೆಯನ್ನು ಹೂಡಿದವರಿಗೆ ಶಿಕ್ಷೆಯನ್ನು ಕೊಡಬೇಕು ; ಆಗ ಅವರಿಗೆ ಗುಣವಾಗುತ್ತದೆ ಎಂದವರ ಮೂಢ ಅಭಿಪ್ರಾಯ. ಹಿಸ್ಟಿರಿಯಾ ಪ್ರದರ್ಶನ ರೋಗಿಗಳು ಖಂಡಿತವಾಗಿಯೂ ಬೇಕು ಬೇಕೂಂತ ನಟಿಸುವುದಿಲ್ಲ. ಆಳ ಮನಸ್ಸಿನಲ್ಲಿ ನಡೆಯುವ ವಿಚಿತ್ರಗಳು, ಅವರ ಮನಸ್ಸಿಗೆ ಕಂಡುಬರುವುದೇ ಇಲ್ಲ. ಅವರ ನರಳುವಿಕೆಯಾಗಲೀ, ಸಂಕಟಪಡುವುದಾಗಲೀ ಎಳ್ಳಷ್ಟೂ ಸುಳ್ಳಲ್ಲ. ಅಂತಹವರನ್ನು, ದಿಟವಾಗಿ ನರಕಯಾತನೆಯನ್ನು ಅನುಭವಿಸುತ್ತಿರುವವರನ್ನು, ಶಿಕ್ಷೆಗೆ ಗುರಿಪಡಿಸಿದರೆ, ಅಂಕೆಗೆ ಒಳಪಡಿಸಿದರೆ, ತೋರಮನನ್ನೂ ಮೊಂಡು ಬೀಳುತ್ತದೆ. ನನ್ನಿಂದ ನನ್ನ ನಡವಳಿಕೆಯ ಮೇಲೆ ಹತೋಟಿ ತಪ್ಪಿಹೋಗಿದೆಯೋ ಎನ್ನುವ ಅಪಾರ ಭಯವೂ ಮುಚ್ಚಿಕೊಳ್ಳುತ್ತದೆ. ಅನಂತರ ಹಿಸ್ಟಿರಿಯಾ ಪ್ರದರ್ಶನವು ಬೇರೂರಿ ಬೆಳೆಯಲಾರಂಭಿಸುತ್ತದೆ. ಆಕಸ್ಮಿಕವಾಗಿ 'ಈ ರೋಗಿಗೆ ಮಾನಸಿಕ ಬೇನೆ, ದೇಹದಲ್ಲಿ ಯಾವ ಕುಂದೂ ಇಲ್ಲ' ಎಂದು ಡಾಕ್ಟರು ಹೇಳುವುದು ಯಥಾರ್ಥವೇ, ಆದರೆ ಅದನ್ನು ಬಲು ಸುಲಭವಾಗಿ ಮನೆಯ ಹಿರಿಯ ಮಂದಿ ಅಪಾರ್ಥಮಾಡಿಕೊಳ್ಳುತ್ತಾರೆ. ಒಂದು ದೃಷ್ಟಿಯಿಂದ ಡಾಕ್ಟರು ಅಂದುದು, ದಿಟವಾಗಿ 'ಶಾಪ'ವಾಗುತ್ತದೆ. 'ನೀವು ಹೇಳಿದ್ದೆಲ್ಲಾ ತಿಳೀತು, ಡಾಕ್ಟರ್ ಸಾಹೇಬ್ರಾ ; ನಮ್ಮ ಸೊಸೀನ<noinclude></noinclude> 3dj8hcf97udq81nwrzzrh7umt34238h ಪುಟ:ಮನಮಂಥನ.pdf/೧೭೪ 104 62621 314148 131623 2026-05-01T02:11:05Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314148 proofread-page text/x-wiki <noinclude><pagequality level="1" user="Shreelatha.Halemane" /></noinclude>ಹಿಸ್ಟಿರಿಯಾ ಪ್ರದರ್ಶನಗಳು 0858 ನಾವನಕ ಬಲು ಆದರ ಮಾಡ್ತೀವಿ. ಆದರೂ ನೋಡಲಾ, ನಮ್ಮ ಹುಡುಗನ ನಸೀಬ್ಬ. ಹತ್ತು ಹದಿನೈದು ಸಾವಿರ ವರದಕ್ಷಿಣೆ ಕೊಡೋ ಮಂದಿ ಬಂದಿದ್ದರು. ಒಲ್ಲೆ ಎಂದ ನಮ್ಮ ಹುಡುಗ, ಈ ಬಿಳಿ ಜಿರಳೀನ ಒಪ್ಪಿದ. ಆಯ್ತಪಾ, ನಿಂಗೇ ಛಲೋ ಅನ್ನಿಸಿದರೆ, ನಾವೇನೂ ಅಡ್ಡಿ ಬರೂದಿಲ್ಲ ಎಂದೆವು. ಮದ್ವಿ ಆತು, ಮಹಾರಾಯ್ತಿ ಮನೀಗೆ ಬಂದಳು. ಅಂದಿನಿಂದ ವಾರಕ್ಕೆ ಮೂರು ದಿನ ನೆಟ್ಟಗಿದ್ದರೆ, ನಾಲ್ಕು ದಿನ ಜಡ್ಡು ಬಿದ್ದಿರ್ತಾಳ. ಆದರೂ ನಾವೇನೂ ಆಕೀಗೆ ತ್ರಾಸ ಕೊಡುಲ್ಲ ಎಂದು ಮಾವ ಹೇಳಿದರು, ಒಮ್ಮೆ. 'ಈ ಮಾತನ್ನ ದಿನಕ್ಕೆ ಎಷ್ಟು ಬಾರಿ, ನಿಮ್ಮಗಂಗೆ ಹೇಳ್ತಿರಪಾ' ಎಂದೆ. 'ದಿನಕ್ಕೆ ಎಂಟು ಹತ್ತು ಬಾರಿ ಆದರೂ ಹೇಳ್ತಿದ್ರಪಾ. ಆದರೂ ಅವನ ತಲೀಗೆ ಹತ್ತಬೇಕಲ್ಲ! ಇಲ್ಲವೇ ಇಲ್ಲ. ಮಹಾರಾಣೀನ ಕಟ್ಟಿಕೊಂಡವನ ಹಾಗೆ ಮೆರಿತಾನಲಪಾ' ಎಂದು ಆಪಾದಿಸಿದರು. ದಿನ ಬೆಳಗಾ, ಈ ರೀತಿ, ಮನೆಗೆ ಬಂದ ಬಡ ಸೊಸೆಯನ್ನು ಹೀಯಾಳಿಸ ಹತ್ತಿದರೆ, ಆಕೆಯ ಮನಸ್ಸು ತಾನೇ ಸಮಾಧಾನದಿಂದಿರಲು ಹೇಗೆ ಸಾಧ್ಯ? ಮಗ ಸೊಸೆಯರ ಬಾಳನ್ನು ಹಾಳುಮಾಡುತ್ತಿದ್ದೀನಿ ಎನ್ನುವ ಕಲ್ಪನೆಯು ಮೊಂಡು ಮಾವನಿಗೆ ಬರಲೊಲ್ಲದು. ಅಹಂಕಾರವು ತುಂಬಿದ ಅವನ ಮನಸ್ಸಿನಲ್ಲಿ, ಮಗನ ಮೇಲೆ ತನಗಿರುವ ವಿಶ್ವಾಸದಿಂದಲೇ ಈ ರೀತಿಯ ಮೆಹನತ್ತು ನಡೆಸುತ್ತಿದ್ದೀನಿ ಎಂಬ ಭ್ರಮೆಯು ತುಂಬಿರುತ್ತದೆ. ಮನೆಯ ವಾತಾವರಣವು ಹೀಗಿದ್ದರೆ, ರೋಗಿಯ ಹಿಸ್ಟಿರಿಯಾವು ಗುಣಮುಖವಾಗುವುದಾದರೂ ಹೇಗೆ? ಅವಳಿಗೆ ಮಕ್ಕಳಾಗಿ, ಮಕ್ಕಳು ಬೆಳೆದು ತಾಯ ಪಕ್ಷವನ್ನು ವಹಿಸಿದಾಗ, ಆಕೆಗೆ ನೆಮ್ಮದಿಯಾಗುತ್ತದೆ. ಆದರೆ ಆ ವೇಳೆಗೆ ಅವಳು ಮುದುಕಿಯಾಗಿರುತ್ತಾಳೆ. ಸಂಸಾರದ ಪ್ರಾಯವೆಲ್ಲಾ ಕಲಗಚ್ಚಾಯಿತು ಎನ್ನುವುದು ತಿಳಿದಿರುತ್ತದೆ. ಅದರ ಸೇಡನ್ನು ಮನೆಗೆ ಬಂದ ಸೊಸೆಯರ ಮೇಲೆ ಆಕೆಯು ತೀರಿಸಹೋಗುತ್ತಾಳೆ. ಇದೊಂದು ವಿಷ ಚಕ್ರ ನಮ್ಮ ಸಮಾಜವೂ ಪ್ರಗತಿ ಹೊಂದುತ್ತಿದೆ. ಕಿರಿಯರ ಮೇಲೆ ಹಿರಿಯರಿಗಿದ್ದ ಕಟು ಹತೋಟಿಯು ಬಲು ಪಾಲು ಸಡಿಲಗೊಂಡಿದೆ. ಅಂದರೆ ಮಾನಸಿಕ ಅವ್ಯವಸ್ಥೆಗಳು ಕಡಿಮೆಯಾಗುತ್ತವೆ ಎಂದಲ್ಲ ; ಈಗ ಕಂಡುಬರುವ ಹಿಸ್ಟಿರಿಯಾದ ರೂಪಗಳು ಕಡಿಮೆಯಾಗಿ, ಇತರ ರೂಪಗಳೂ, ಸಮಾಜದ ಅನಿಶ್ಚಿತ ಪರಿಸ್ಥಿತಿಯಿಂದ ಹೊರ ಹೊಮ್ಮಬಹುದು. ಹಿಸ್ಟಿರಿಯಾದ ಚಿಕಿತ್ಸೆಯಲ್ಲಿ, ಮನೆಯವರ ಹೊಣೆಯೂ, ವೈದ್ಯರ<noinclude></noinclude> b467mcy8zsk8nxk2ybdnocyawtfr930 314289 314148 2026-05-01T04:03:43Z Shreesha Sharma 7840 /* Proofread */ 314289 proofread-page text/x-wiki <noinclude><pagequality level="3" user="Shreesha Sharma" /></noinclude>ಹಿಸ್ಟಿರಿಯಾ ಪ್ರದರ್ಶನಗಳು 0858 ನಾವನಕ ಬಲು ಆದರ ಮಾಡ್ತೀವಿ. ಆದರೂ ನೋಡಲಾ, ನಮ್ಮ ಹುಡುಗನ ನಸೀಬ್ಬ. ಹತ್ತು ಹದಿನೈದು ಸಾವಿರ ವರದಕ್ಷಿಣೆ ಕೊಡೋ ಮಂದಿ ಬಂದಿದ್ದರು. ಒಲ್ಲೆ ಎಂದ ನಮ್ಮ ಹುಡುಗ, ಈ ಬಿಳಿ ಜಿರಳೀನ ಒಪ್ಪಿದ. ಆಯ್ತಪಾ, ನಿಂಗೇ ಛಲೋ ಅನ್ನಿಸಿದರೆ, ನಾವೇನೂ ಅಡ್ಡಿ ಬರೂದಿಲ್ಲ ಎಂದೆವು. ಮದ್ವಿ ಆತು, ಮಹಾರಾಯ್ತಿ ಮನೀಗೆ ಬಂದಳು. ಅಂದಿನಿಂದ ವಾರಕ್ಕೆ ಮೂರು ದಿನ ನೆಟ್ಟಗಿದ್ದರೆ, ನಾಲ್ಕು ದಿನ ಜಡ್ಡು ಬಿದ್ದಿರ್ತಾಳ. ಆದರೂ ನಾವೇನೂ ಆಕೀಗೆ ತ್ರಾಸ ಕೊಡುಲ್ಲ ಎಂದು ಮಾವ ಹೇಳಿದರು, ಒಮ್ಮೆ. 'ಈ ಮಾತನ್ನ ದಿನಕ್ಕೆ ಎಷ್ಟು ಬಾರಿ, ನಿಮ್ಮಗಂಗೆ ಹೇಳ್ತಿರಪಾ' ಎಂದೆ. 'ದಿನಕ್ಕೆ ಎಂಟು ಹತ್ತು ಬಾರಿ ಆದರೂ ಹೇಳ್ತಿದ್ರಪಾ. ಆದರೂ ಅವನ ತಲೀಗೆ ಹತ್ತಬೇಕಲ್ಲ! ಇಲ್ಲವೇ ಇಲ್ಲ. ಮಹಾರಾಣೀನ ಕಟ್ಟಿಕೊಂಡವನ ಹಾಗೆ ಮೆರಿತಾನಲಪಾ' ಎಂದು ಆಪಾದಿಸಿದರು. ದಿನ ಬೆಳಗಾ, ಈ ರೀತಿ, ಮನೆಗೆ ಬಂದ ಬಡ ಸೊಸೆಯನ್ನು ಹೀಯಾಳಿಸ ಹತ್ತಿದರೆ, ಆಕೆಯ ಮನಸ್ಸು ತಾನೇ ಸಮಾಧಾನದಿಂದಿರಲು ಹೇಗೆ ಸಾಧ್ಯ? ಮಗ ಸೊಸೆಯರ ಬಾಳನ್ನು ಹಾಳುಮಾಡುತ್ತಿದ್ದೀನಿ ಎನ್ನುವ ಕಲ್ಪನೆಯು ಮೊಂಡು ಮಾವನಿಗೆ ಬರಲೊಲ್ಲದು. ಅಹಂಕಾರವು ತುಂಬಿದ ಅವನ ಮನಸ್ಸಿನಲ್ಲಿ, ಮಗನ ಮೇಲೆ ತನಗಿರುವ ವಿಶ್ವಾಸದಿಂದಲೇ ಈ ರೀತಿಯ ಮೆಹನತ್ತು ನಡೆಸುತ್ತಿದ್ದೀನಿ ಎಂಬ ಭ್ರಮೆಯು ತುಂಬಿರುತ್ತದೆ. ಮನೆಯ ವಾತಾವರಣವು ಹೀಗಿದ್ದರೆ, ರೋಗಿಯ ಹಿಸ್ಟಿರಿಯಾವು ಗುಣಮುಖವಾಗುವುದಾದರೂ ಹೇಗೆ? ಅವಳಿಗೆ ಮಕ್ಕಳಾಗಿ, ಮಕ್ಕಳು ಬೆಳೆದು ತಾಯ ಪಕ್ಷವನ್ನು ವಹಿಸಿದಾಗ, ಆಕೆಗೆ ನೆಮ್ಮದಿಯಾಗುತ್ತದೆ. ಆದರೆ ಆ ವೇಳೆಗೆ ಅವಳು ಮುದುಕಿಯಾಗಿರುತ್ತಾಳೆ. ಸಂಸಾರದ ಪ್ರಾಯವೆಲ್ಲಾ ಕಲಗಚ್ಚಾಯಿತು ಎನ್ನುವುದು ತಿಳಿದಿರುತ್ತದೆ. ಅದರ ಸೇಡನ್ನು ಮನೆಗೆ ಬಂದ ಸೊಸೆಯರ ಮೇಲೆ ಆಕೆಯು ತೀರಿಸಹೋಗುತ್ತಾಳೆ. ಇದೊಂದು ವಿಷ ಚಕ್ರ ನಮ್ಮ ಸಮಾಜವೂ ಪ್ರಗತಿ ಹೊಂದುತ್ತಿದೆ. ಕಿರಿಯರ ಮೇಲೆ ಹಿರಿಯರಿಗಿದ್ದ ಕಟು ಹತೋಟಿಯು ಬಲು ಪಾಲು ಸಡಿಲಗೊಂಡಿದೆ. ಅಂದರೆ ಮಾನಸಿಕ ಅವ್ಯವಸ್ಥೆಗಳು ಕಡಿಮೆಯಾಗುತ್ತವೆ ಎಂದಲ್ಲ ; ಈಗ ಕಂಡುಬರುವ ಹಿಸ್ಟಿರಿಯಾದ ರೂಪಗಳು ಕಡಿಮೆಯಾಗಿ, ಇತರ ರೂಪಗಳೂ, ಸಮಾಜದ ಅನಿಶ್ಚಿತ ಪರಿಸ್ಥಿತಿಯಿಂದ ಹೊರ ಹೊಮ್ಮಬಹುದು. ಹಿಸ್ಟಿರಿಯಾದ ಚಿಕಿತ್ಸೆಯಲ್ಲಿ, ಮನೆಯವರ ಹೊಣೆಯೂ, ವೈದ್ಯರ<noinclude></noinclude> 2o07d7vnyocykjl2ck2il222ilbko65 314319 314289 2026-05-01T06:20:44Z Shreelatha.Halemane 7642 /* Validated */ 314319 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೫೫}} ನಾವನಕ ಬಲು ಆದರ ಮಾಡ್ತೀವಿ. ಆದರೂ ನೋಡ್ರಲಾ, ನಮ್ಮ ಹುಡುಗನ ನಸೀಬ್ನ. ಹತ್ತು ಹದಿನೈದು ಸಾವಿರ ವರದಕ್ಷಿಣೆ ಕೊಡೋ ಮಂದಿ ಬಂದಿದ್ದರು. ಒಲ್ಲೆ ಎಂದ ನಮ್ಮ ಹುಡುಗ, ಈ ಬಿಳಿ ಜಿರಳೀನ ಒಪ್ಪಿದ. ಆಯ್ತಪಾ, ನಿಂಗೇ ಛಲೋ ಅನ್ನಿಸಿದರೆ, ನಾವೇನೂ ಅಡ್ಡಿ ಬರೂದಿಲ್ಲ ಎಂದೆವು. ಮದ್ವಿ ಆತು, ಮಹಾರಾಯ್ತಿ ಮನೀಗೆ ಬಂದಳು. ಅಂದಿನಿಂದ ವಾರಕ್ಕೆ ಮೂರು ದಿನ ನೆಟ್ಟಗಿದ್ದರೆ, ನಾಲ್ಕು ದಿನ ಜಡ್ಡು ಬಿದ್ದಿರ್ತಾಳ. ಆದರೂ ನಾವೇನೂ ಆಕೀಗೆ ತ್ರಾಸ ಕೊಡುಲ್ಲ ಎಂದು ಮಾವ ಹೇಳಿದರು, ಒಮ್ಮೆ. 'ಈ ಮಾತನ್ನ ದಿನಕ್ಕೆ ಎಷ್ಟು ಬಾರಿ, ನಿಮ್ಮಗಂಗೆ ಹೇಳ್ತಿರಪಾ' ಎಂದೆ. 'ದಿನಕ್ಕೆ ಎಂಟು ಹತ್ತು ಬಾರಿ ಆದರೂ ಹೇಳ್ತಿದ್ರಪಾ. ಆದರೂ ಅವನ ತಲೀಗೆ ಹತ್ತಬೇಕಲ್ಲ! ಇಲ್ಲವೇ ಇಲ್ಲ. ಮಹಾರಾಣೀನ ಕಟ್ಟಿಕೊಂಡವನ ಹಾಗೆ ಮೆರಿತಾನಲಪಾ' ಎಂದು ಆಪಾದಿಸಿದರು. ದಿನ ಬೆಳಗಾ, ಈ ರೀತಿ, ಮನೆಗೆ ಬಂದ ಬಡ ಸೊಸೆಯನ್ನು ಹೀಯಾಳಿಸ ಹತ್ತಿದರೆ, ಆಕೆಯ ಮನಸ್ಸು ತಾನೇ ಸಮಾಧಾನದಿಂದಿರಲು ಹೇಗೆ ಸಾಧ್ಯ? ಮಗ ಸೊಸೆಯರ ಬಾಳನ್ನು ಹಾಳುಮಾಡುತ್ತಿದ್ದೀನಿ ಎನ್ನುವ ಕಲ್ಪನೆಯು ಮೊಂಡು ಮಾವನಿಗೆ ಬರಲೊಲ್ಲದು. ಅಹಂಕಾರವು ತುಂಬಿದ ಅವನ ಮನಸ್ಸಿನಲ್ಲಿ, ಮಗನ ಮೇಲೆ ತನಗಿರುವ ವಿಶ್ವಾಸದಿಂದಲೇ ಈ ರೀತಿಯ ಮೆಹನತ್ತು ನಡೆಸುತ್ತಿದ್ದೀನಿ ಎಂಬ ಭ್ರಮೆಯು ತುಂಬಿರುತ್ತದೆ. ಮನೆಯ ವಾತಾವರಣವು ಹೀಗಿದ್ದರೆ, ರೋಗಿಯ ಹಿಸ್ಟಿರಿಯಾವು ಗುಣಮುಖವಾಗುವುದಾದರೂ ಹೇಗೆ? ಅವಳಿಗೆ ಮಕ್ಕಳಾಗಿ, ಮಕ್ಕಳು ಬೆಳೆದು ತಾಯ ಪಕ್ಷವನ್ನು ವಹಿಸಿದಾಗ, ಆಕೆಗೆ ನೆಮ್ಮದಿಯಾಗುತ್ತದೆ. ಆದರೆ ಆ ವೇಳೆಗೆ ಅವಳು ಮುದುಕಿಯಾಗಿರುತ್ತಾಳೆ. ಸಂಸಾರದ ಪ್ರಾಯವೆಲ್ಲಾ ಕಲಗಚ್ಚಾಯಿತು ಎನ್ನುವುದು ತಿಳಿದಿರುತ್ತದೆ. ಅದರ ಸೇಡನ್ನು ಮನೆಗೆ ಬಂದ ಸೊಸೆಯರ ಮೇಲೆ ಆಕೆಯು ತೀರಿಸಹೋಗುತ್ತಾಳೆ. ಇದೊಂದು ವಿಷ ಚಕ್ರ. ನಮ್ಮ ಸಮಾಜವೂ ಪ್ರಗತಿ ಹೊಂದುತ್ತಿದೆ. ಕಿರಿಯರ ಮೇಲೆ ಹಿರಿಯರಿಗಿದ್ದ ಕಟು ಹತೋಟಿಯು ಬಲು ಪಾಲು ಸಡಿಲಗೊಂಡಿದೆ. ಅಂದರೆ ಮಾನಸಿಕ ಅವ್ಯವಸ್ಥೆಗಳು ಕಡಿಮೆಯಾಗುತ್ತವೆ ಎಂದಲ್ಲ ; ಈಗ ಕಂಡುಬರುವ ಹಿಸ್ಟಿರಿಯಾದ ರೂಪಗಳು ಕಡಿಮೆಯಾಗಿ, ಇತರ ರೂಪಗಳೂ, ಸಮಾಜದ ಅನಿಶ್ಚಿತ ಪರಿಸ್ಥಿತಿಯಿಂದ ಹೊರ ಹೊಮ್ಮಬಹುದು. ಹಿಸ್ಟಿರಿಯಾದ ಚಿಕಿತ್ಸೆಯಲ್ಲಿ, ಮನೆಯವರ ಹೊಣೆಯೂ, ವೈದ್ಯರ<noinclude></noinclude> gvhdeoadvxjwd3chrp1wi2wxu9fz6j3 ಪುಟ:ಮನಮಂಥನ.pdf/೧೭೫ 104 62622 314149 131624 2026-05-01T02:11:17Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314149 proofread-page text/x-wiki <noinclude><pagequality level="1" user="Shreelatha.Halemane" /></noinclude>0 ಮನಮಂಥನ ಹೊಣೆಯಷ್ಟೇ ಇರುತ್ತದಾಗಿ ಮನೆಯವರಿಗೆ ಈ ಬೇನೆಯ ಸ್ವರೂಪವು ತಿಳಿದಿರುವುದು ಕ್ಷೇಮ.<noinclude></noinclude> rlthhux8kq14qrs5h4nc9e3fmq0ggyu 314150 314149 2026-05-01T02:12:13Z Shreelatha.Halemane 7642 /* Proofread */ 314150 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೧೫೬}}{{Right|ಮನಮಂಥನ}} ಹೊಣೆಯಷ್ಟೇ ಇರುತ್ತದಾಗಿ ಮನೆಯವರಿಗೆ ಈ ಬೇನೆಯ ಸ್ವರೂಪವು ತಿಳಿದಿರುವುದು ಕ್ಷೇಮ.<noinclude></noinclude> 2noouvqvarvs4tbm5bqvmtozv4aenps 314416 314150 2026-05-01T08:56:58Z Shreesha Sharma 7840 /* Validated */ 314416 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೧೫೬}}{{Right|ಮನಮಂಥನ}} ಹೊಣೆಯಷ್ಟೇ ಇರುತ್ತದಾಗಿ ಮನೆಯವರಿಗೆ ಈ ಬೇನೆಯ ಸ್ವರೂಪವು ತಿಳಿದಿರುವುದು ಕ್ಷೇಮ. {{center|****}}<noinclude></noinclude> faooe7pzt47dbw5nq5xm9zgv9qhzviu ಪುಟ:ಮನಮಂಥನ.pdf/೧೭೬ 104 62623 314151 131625 2026-05-01T02:12:29Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314151 proofread-page text/x-wiki <noinclude><pagequality level="1" user="Shreelatha.Halemane" /></noinclude>೪. ಒಬ್ರೆಷನಲ್ 'ಬೇನೆಗಳು Obsessional Syndromes ವಿಜಯಲಕ್ಷ್ಮಿಯ ಗೋಳು ಎಂಟು ತಿಂಗಳ ಮಗುವಿಗೆ ಬ್ರಾಂಕೋನ್ಯುಮೋನಿಯಾ ಆಗಿತ್ತು. ಚೊಚ್ಚಲ ಆ ಮಗುವನ್ನು ಚಿಕಿತ್ಸೆಗೆ ಕರೆದು ತಂದ ತಾಯಿಯು ಸ್ವಾಭಾವಿಕವಾಗಿ ಕಾತರಳಾಗಿದ್ದಳು. ತುಂಬಾ ಕಾತರರಾದವರ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುತ್ತದೆ. ಹಣೆಯ ಮೇಲಿನ ಗೆರೆಗಳು ಎದ್ದು ಕಾಣುವಂತಾಗುತ್ತದೆ. ಹುಬ್ಬುಗಳು ಗಂಟಿಕ್ಕಿಕೊಂಡಿರುವುದರಿಂದ, ಅಲ್ಲಿ ಕಾಣುವ ಗೆರೆಗಳು ಗ್ರೀಕ್ ಲ್ಯಾಮ್ಯಾ ಅಕ್ಷರದಂತೆ ಕಾಣಿಸುತ್ತದೆ. ತಲೆಕೆಳಗಾದ ಕ್ಯಾಟೇಬಿಲ್ಲಿನಂತೆ ಇರುತ್ತದೆ. ಹುಬ್ಬುಗಳ ಮಧ್ಯದಲ್ಲಿ ಈ ಗೆರೆಗಳು ಕಂಡುಬಂದರೆ, ಲ್ಯಾಮ್ಹಾ ಸೈನ್' ಇದ್ದರೆ, ಅಂತಹವನ ಮನಸ್ಸಿನಲ್ಲಿ ಎಂತದೋ ಆಗುತ್ತಿದೆ. ಬಲು ಆತಂಕದಿಂದಿದ್ದಾನೆ. ಎಂದು ಗುರುತಿಸಬಹುದು. ಈ ಗುರುತು, ತಾಯ ಹುಬ್ಬುಗಳ ಮಧ್ಯೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚೊಚ್ಚಲ ಮಗುವಿಗೆ ಕೆಂಡಾಮಂಡಲ ಜ್ವರವು ಬಂದು, ಉಸಿರಾಡಲು ತೊಂದರೆಯಾಗುತ್ತಿದ್ದರೆ, ತಾಯಿಗೆ, ಪಾಪ, ಆತಂಕವಿಲ್ಲದೇ ಇರುತ್ತದೆಯೇ? ಮೂರು ದಿನದಲ್ಲಿ ಮಗುವು ಗುಣ ಹೊಂದಿತು. ಎಂದಿನಂತೆ ಆಹಾರವನ್ನು ತೆಗೆದುಕೊಂಡು ಆಡಲಾರಂಭಿಸಿತು. ಆದರೆ ತಾಯಿಯ ಭೂಮಧ್ಯದಲ್ಲಿದ್ದ ಲ್ಯಾಮ್ಯಾ ಗೆರೆಯು ಸ್ಥಿರವಾಗಿಯೇ ಇತ್ತು. ಮಗುವಿಗೆ ವಾಸಿಯಾದ ಮೇಲೂ ಈಕೆ ಯಾಕೆ ಆತಂಕದಿಂದಿದ್ದಾಳೆ ಎಂದು ಅಚ್ಚರಿಯಾಯಿತು. ಆದುದರಿಂದ 'ಇದ್ಯಾಕೆ, ವಿಜಯಲಕ್ಷ್ಮೀ ! ಇನ್ನೂ ಆತಂಕದಿಂದಿದ್ದೀಯೇ ! ಮಗುವಿಗೆ ಪೂರ್ಣವಾಗಿ ಗುಣವಾಗಿದೆ. ಮಾತರ ಕಾಳಜಿ, ಈಗ ಎಂದು ಕೇಳಿದೆ. ಇಪ್ಪತ್ತೆರಡು ಇಪ್ಪತ್ತುಮೂರರ ಆ ತಾಯಿ, ನಾ ಕೇಳಿದ ಪ್ರಶ್ನೆಯಿಂದಲೋ, ಅಥವಾ ನುಡಿದ ಧ್ವನಿಯಿಂದಲೋ ಯಾವ ಕಾರಣದಿಂದಲೋ ಏನೋ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದವಾಖಾನೆಯಲ್ಲಿ ನೆರೆದಿದ್ದ ಎಲ್ಲರೆದುರಿಗೂ ಬೆಳೆದ ಹೆಂಗಸು, ಆಳಲಾರಂಭಿಸಿದರೆ, ವೈದ್ಯನಿಗೆ ತುಸು ಮುಜುಗುರವೇ. ಆದುದರಿಂದ, ಒಳಗೆ ಬಾ, ವಿಜಯಲಕ್ಷ್ಮೀ, ಅಲ್ಲಿ ಸಮಾಧಾನ ಮಾಡಿಕೊಳ್ಳುವಿಯಂತೆ' ಎಂದು<noinclude></noinclude> f9xyg9biojqc9vblkds48r4pqaxfp8u 314288 314151 2026-05-01T04:02:37Z Shreesha Sharma 7840 /* Proofread */ 314288 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''೪. ಒಬ್ರೆಷನಲ್ 'ಬೇನೆಗಳು'''}} {{center|Obsessional Syndromes}} '''ವಿಜಯಲಕ್ಷ್ಮಿಯ ಗೋಳು''' ಎಂಟು ತಿಂಗಳ ಮಗುವಿಗೆ ಬ್ರಾಂಕೋನ್ಯುಮೋನಿಯಾ ಆಗಿತ್ತು. ಚೊಚ್ಚಲ ಆ ಮಗುವನ್ನು ಚಿಕಿತ್ಸೆಗೆ ಕರೆದು ತಂದ ತಾಯಿಯು ಸ್ವಾಭಾವಿಕವಾಗಿ ಕಾತರಳಾಗಿದ್ದಳು. ತುಂಬಾ ಕಾತರರಾದವರ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುತ್ತದೆ. ಹಣೆಯ ಮೇಲಿನ ಗೆರೆಗಳು ಎದ್ದು ಕಾಣುವಂತಾಗುತ್ತದೆ. ಹುಬ್ಬುಗಳು ಗಂಟಿಕ್ಕಿಕೊಂಡಿರುವುದರಿಂದ, ಅಲ್ಲಿ ಕಾಣುವ ಗೆರೆಗಳು ಗ್ರೀಕ್ ಲ್ಯಾಮ್ಯಾ ಅಕ್ಷರದಂತೆ ಕಾಣಿಸುತ್ತದೆ. ತಲೆಕೆಳಗಾದ ಕ್ಯಾಟೇಬಿಲ್ಲಿನಂತೆ ಇರುತ್ತದೆ. ಹುಬ್ಬುಗಳ ಮಧ್ಯದಲ್ಲಿ ಈ ಗೆರೆಗಳು ಕಂಡುಬಂದರೆ, ಲ್ಯಾಮ್ಹಾ ಸೈನ್' ಇದ್ದರೆ, ಅಂತಹವನ ಮನಸ್ಸಿನಲ್ಲಿ ಎಂತದೋ ಆಗುತ್ತಿದೆ. ಬಲು ಆತಂಕದಿಂದಿದ್ದಾನೆ. ಎಂದು ಗುರುತಿಸಬಹುದು. ಈ ಗುರುತು, ತಾಯ ಹುಬ್ಬುಗಳ ಮಧ್ಯೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚೊಚ್ಚಲ ಮಗುವಿಗೆ ಕೆಂಡಾಮಂಡಲ ಜ್ವರವು ಬಂದು, ಉಸಿರಾಡಲು ತೊಂದರೆಯಾಗುತ್ತಿದ್ದರೆ, ತಾಯಿಗೆ, ಪಾಪ, ಆತಂಕವಿಲ್ಲದೇ ಇರುತ್ತದೆಯೇ? ಮೂರು ದಿನದಲ್ಲಿ ಮಗುವು ಗುಣ ಹೊಂದಿತು. ಎಂದಿನಂತೆ ಆಹಾರವನ್ನು ತೆಗೆದುಕೊಂಡು ಆಡಲಾರಂಭಿಸಿತು. ಆದರೆ ತಾಯಿಯ ಭೂಮಧ್ಯದಲ್ಲಿದ್ದ ಲ್ಯಾಮ್ಯಾ ಗೆರೆಯು ಸ್ಥಿರವಾಗಿಯೇ ಇತ್ತು. ಮಗುವಿಗೆ ವಾಸಿಯಾದ ಮೇಲೂ ಈಕೆ ಯಾಕೆ ಆತಂಕದಿಂದಿದ್ದಾಳೆ ಎಂದು ಅಚ್ಚರಿಯಾಯಿತು. ಆದುದರಿಂದ 'ಇದ್ಯಾಕೆ, ವಿಜಯಲಕ್ಷ್ಮೀ ! ಇನ್ನೂ ಆತಂಕದಿಂದಿದ್ದೀಯೇ ! ಮಗುವಿಗೆ ಪೂರ್ಣವಾಗಿ ಗುಣವಾಗಿದೆ. ಮಾತರ ಕಾಳಜಿ, ಈಗ ಎಂದು ಕೇಳಿದೆ. ಇಪ್ಪತ್ತೆರಡು ಇಪ್ಪತ್ತುಮೂರರ ಆ ತಾಯಿ, ನಾ ಕೇಳಿದ ಪ್ರಶ್ನೆಯಿಂದಲೋ, ಅಥವಾ ನುಡಿದ ಧ್ವನಿಯಿಂದಲೋ ಯಾವ ಕಾರಣದಿಂದಲೋ ಏನೋ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದವಾಖಾನೆಯಲ್ಲಿ ನೆರೆದಿದ್ದ ಎಲ್ಲರೆದುರಿಗೂ ಬೆಳೆದ ಹೆಂಗಸು, ಆಳಲಾರಂಭಿಸಿದರೆ, ವೈದ್ಯನಿಗೆ ತುಸು ಮುಜುಗುರವೇ. ಆದುದರಿಂದ, ಒಳಗೆ ಬಾ, ವಿಜಯಲಕ್ಷ್ಮೀ, ಅಲ್ಲಿ ಸಮಾಧಾನ ಮಾಡಿಕೊಳ್ಳುವಿಯಂತೆ' ಎಂದು<noinclude></noinclude> bl59xm43031uqjj9qt3zq61htutajww 314321 314288 2026-05-01T06:22:27Z Shreelatha.Halemane 7642 /* Validated */ 314321 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''೪. ಒಬ್ರೆಷನಲ್ 'ಬೇನೆಗಳು'''}} {{center|Obsessional Syndromes}} '''ವಿಜಯಲಕ್ಷ್ಮಿಯ ಗೋಳು''' ಎಂಟು ತಿಂಗಳ ಮಗುವಿಗೆ ಬ್ರಾಂಕೋನ್ಯುಮೋನಿಯಾ ಆಗಿತ್ತು. ಚೊಚ್ಚಲ ಆ ಮಗುವನ್ನು ಚಿಕಿತ್ಸೆಗೆ ಕರೆದು ತಂದ ತಾಯಿಯು ಸ್ವಾಭಾವಿಕವಾಗಿ ಕಾತರಳಾಗಿದ್ದಳು. ತುಂಬಾ ಕಾತರರಾದವರ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುತ್ತದೆ. ಹಣೆಯ ಮೇಲಿನ ಗೆರೆಗಳು ಎದ್ದು ಕಾಣುವಂತಾಗುತ್ತದೆ. ಹುಬ್ಬುಗಳು ಗಂಟಿಕ್ಕಿಕೊಂಡಿರುವುದರಿಂದ, ಅಲ್ಲಿ ಕಾಣುವ ಗೆರೆಗಳು ಗ್ರೀಕ್ ಲ್ಯಾಮ್ಡಾ ಅಕ್ಷರದಂತೆ ಕಾಣಿಸುತ್ತದೆ. ತಲೆಕೆಳಗಾದ ಕ್ಯಾಟೇಬಿಲ್ಲಿನಂತೆ ಇರುತ್ತದೆ. ಹುಬ್ಬುಗಳ ಮಧ್ಯದಲ್ಲಿ ಈ ಗೆರೆಗಳು ಕಂಡುಬಂದರೆ, ಲ್ಯಾಮ್ಡಾ ಸೈನ್' ಇದ್ದರೆ, ಅಂತಹವನ ಮನಸ್ಸಿನಲ್ಲಿ ಎಂತದೋ ಆಗುತ್ತಿದೆ. ಬಲು ಆತಂಕದಿಂದಿದ್ದಾನೆ. ಎಂದು ಗುರುತಿಸಬಹುದು. ಈ ಗುರುತು, ತಾಯ ಹುಬ್ಬುಗಳ ಮಧ್ಯೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಚೊಚ್ಚಲ ಮಗುವಿಗೆ ಕೆಂಡಾಮಂಡಲ ಜ್ವರವು ಬಂದು, ಉಸಿರಾಡಲು ತೊಂದರೆಯಾಗುತ್ತಿದ್ದರೆ, ತಾಯಿಗೆ, ಪಾಪ, ಆತಂಕವಿಲ್ಲದೇ ಇರುತ್ತದೆಯೇ? ಮೂರು ದಿನದಲ್ಲಿ ಮಗುವು ಗುಣ ಹೊಂದಿತು. ಎಂದಿನಂತೆ ಆಹಾರವನ್ನು ತೆಗೆದುಕೊಂಡು ಆಡಲಾರಂಭಿಸಿತು. ಆದರೆ ತಾಯಿಯ ಭೂಮಧ್ಯದಲ್ಲಿದ್ದ ಲ್ಯಾಮ್ಡಾ ಗೆರೆಯು ಸ್ಥಿರವಾಗಿಯೇ ಇತ್ತು. ಮಗುವಿಗೆ ವಾಸಿಯಾದ ಮೇಲೂ ಈಕೆ ಯಾಕೆ ಆತಂಕದಿಂದಿದ್ದಾಳೆ ಎಂದು ಅಚ್ಚರಿಯಾಯಿತು. ಆದುದರಿಂದ 'ಇದ್ಯಾಕೆ, ವಿಜಯಲಕ್ಷ್ಮೀ ! ಇನ್ನೂ ಆತಂಕದಿಂದಿದ್ದೀಯೇ ! ಮಗುವಿಗೆ ಪೂರ್ಣವಾಗಿ ಗುಣವಾಗಿದೆ. ಮತ್ಯಾತರ ಕಾಳಜಿ, ಈಗ ಎಂದು ಕೇಳಿದೆ. ಇಪ್ಪತ್ತೆರಡು ಇಪ್ಪತ್ತುಮೂರರ ಆ ತಾಯಿ, ನಾ ಕೇಳಿದ ಪ್ರಶ್ನೆಯಿಂದಲೋ, ಅಥವಾ ನುಡಿದ ಧ್ವನಿಯಿಂದಲೋ ಯಾವ ಕಾರಣದಿಂದಲೋ ಏನೋ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ದವಾಖಾನೆಯಲ್ಲಿ ನೆರೆದಿದ್ದ ಎಲ್ಲರೆದುರಿಗೂ ಬೆಳೆದ ಹೆಂಗಸು, ಆಳಲಾರಂಭಿಸಿದರೆ, ವೈದ್ಯನಿಗೆ ತುಸು ಮುಜುಗುರವೇ. ಆದುದರಿಂದ, ಒಳಗೆ ಬಾ, ವಿಜಯಲಕ್ಷ್ಮೀ, ಅಲ್ಲಿ ಸಮಾಧಾನ ಮಾಡಿಕೊಳ್ಳುವಿಯಂತೆ' ಎಂದು<noinclude></noinclude> 55wkh92hnab33d6ypvltdxvu3y2itdr ಪುಟ:ಮನಮಂಥನ.pdf/೧೭೭ 104 62624 314152 131626 2026-05-01T02:12:39Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314152 proofread-page text/x-wiki <noinclude><pagequality level="1" user="Shreelatha.Halemane" /></noinclude>Cases ಹೇಳಿ, ಒಳ ಕೊಠಡಿಗೆ ಕರೆದುಕೊಂಡು ಹೋದೆ. ಮನಮಂಥನ ಕೆಲವು ವರ್ಷಗಳಿಂದಲೂ ಆಕೆಯ ಗಂಡ ನನ್ನಲ್ಲಿಗೆ ಸಣ್ಣಪುಟ್ಟ ಬೇನೆಗಳ ಚಿಕಿತ್ಸೆಗೆಂದು ಬರುತ್ತಿದ್ದ. ನಗುಸರಿಸಿ ಯುವಕ, ಬಲು ಆತ್ಮೀಯನಾಗಿದ್ದ. ಮದುವೆಯಾದ ನಂತರ, ಹೆಂಡತಿಯನ್ನು ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿ ಆಶೀರ್ವಾದ ಬೇಡಿದ್ದ. ನನ್ನ ವೈದ್ಯಕೀಯ ಸೇವೆಯು ನಿಮಗೆ ಅಗತ್ಯವಾಗದೆ ಇರುವಂತೆ, ದೇವರು ನಿಮ್ಮನ್ನು ಕಾಪಾಡಲಿ ಎಂದು ತುಂಬಿದೆದೆಯಿಂದ ಹರಸಿದ್ದೆ. ಆಕೆಯೂ ತುಂಬ ಒಲವಿನಿಂದ ನಮಸ್ಕಾರ ಮಾಡಿದ್ದಳು. ಆದಕಾರಣ ಸಲಿಗೆಯಿಂದ ಮಾತನಾಡುತ್ತಿದ್ದೆ. ಒಳಕೊಠಡಿಗೆ ಬಂದು ಕುಳಿತಳು, ಮಗುವಿನೊಂದಿಗೆ ಅಳುವ ತಾಯಿಯನ್ನು ಕಂಡು ಮಗುವೂ ಅಳತೊಡಗಿತು. ಅದನ್ನು ಎತ್ತಿಕೊಂಡು ಒಂದೆರಡು ನಿಮಿಷ ಆಡಿಸುವ ಹೊತ್ತಿಗೆ, ಮಗುವೂ ಆಡತೊಡಗಿತು. ವಿಜಯಲಕ್ಷ್ಮಿಯ ಅಳುವೂ ನಿಂತಿತ್ತು. ಅವಳೇ ಅನಂತರ ಹೇಳಿದಳು:- 'ಮಗುವಿಗೆ ಗುಣವಾಗಿದೆ ಎನ್ನುವುದು ನನಗೂ ಗೊತ್ತು. ಅದಕ್ಕಲ್ಲಾ ಅಳುವು ಬಂದದ್ದು. ನಾನು ಪಡುತ್ತಿರುವ ನರಕ ಸಂಕಟವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನೀವು ತುಂಬಾ ವಿಶ್ವಾಸದಿಂದ, ನಿನಗ್ಯಾತರ ಕಾತರವಮ್ಮಾ ಎಂದು ಕೇಳಿದಿರಿ. ಹಾಗೆ ಯಾರೂ ನನ್ನನ್ನು ನಿನಗೇನು ಕಷ್ಟ ಎಂದು ಕೇಳುತ್ತಿಲ್ಲ. ಆದ್ದರಿಂದ ನೀವು ಕೇಳಿದಾಗ ಅಳುವು ಬಂತು. ಅದನ್ನು ತಡೆಯಲಾಗಲಿಲ್ಲ. ಎಲ್ಲರೆದುರಿಗೂ ಅತ್ತೆ, ಯಾರೇನಂದುಕೊಂಡರೋ ಏನೋ?' ಎಂದು ಪೀಠಿಕೆಯನ್ನು ಹಾಕಿದಳು. “ಅದು ಸರಿಯಮ್ಮ ! ಆದರೆ ಅಂತಹ ಆತಂಕವಿನ್ನಾವುದಿದೆ? ಸಂಸಾರದ ಗುಟ್ಟಾದರೂ ನನ್ನಲ್ಲಿ ಹೇಳಬಹುದಲ್ಲ.' ಎಂದು ಹೇಳಿದೆ. 'ನನ್ನ ಸಂಕಟ ಭಗವಂತನಿಗೇ ಗೊತ್ತು ಡಾಕ್ಟರೆ ! ಬೆಳಿಗ್ಗೆ ಏಳು ಗಂಟೆಗೆ, ಗಂಡ ಫ್ಯಾಕ್ಟರಿಗೆ ಹೋಗುತ್ತಾರೆ. ಅವರನ್ನು ಕಳುಹಿಸಿಕೊಟ್ಟು ಗೇಟನ್ನು ಹಾಕಿ, ಮನೆಯ ಬೀದಿಬಾಗಿಲನ್ನೂ ಮುಚ್ಚಿ ಅಗಳಿ ಎಳೆದು, ಅಡಿಗೆ ಮನೆಗೆ ಬರುತ್ತೇನೆ. ಬಾಗಿಲುಗಳನ್ನು ಸರಿಯಾಗಿ ಹಾಕಿದ್ದೇನೆಯೇ ಎಂಬ ಅನುಮಾನವು ಬರುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ. ಅಡಿಗೆಯ ಮನೆಗೆ ಬಂದಕೂಡಲೇ ತಿರುಗಿ ಅನುಮಾನವು ಬರುತ್ತದೆ. ತಿರುಗಿ ಹೋಗಿ ನೋಡಿಕೊಂಡು ಬರಬೇಕು. ಈಗ ತಾನೇ ನೋಡಿಕೊಂಡು ಬಂದೆನಲ್ಲಾ ಎಂದು ಮನಸ್ಸು ಒಂದು ಕಡೆ ಹೇಳುತ್ತೆ. ತಿರುಗಿ ಹೋಗಿ ನೋಡುವುದು ಶುದ್ಧ ಪೆಚ್ಚುತನ ಎಂದು ತಿಳಿದಿರುತ್ತದೆ.<noinclude></noinclude> tslk052kl7ttl1xjphrbdoc9nioybnh 314287 314152 2026-05-01T04:01:21Z Shreesha Sharma 7840 /* Proofread */ 314287 proofread-page text/x-wiki <noinclude><pagequality level="3" user="Shreesha Sharma" /></noinclude>Casesಮನಮಂಥನ ಹೇಳಿ, ಒಳ ಕೊಠಡಿಗೆ ಕರೆದುಕೊಂಡು ಹೋದೆ. ಕೆಲವು ವರ್ಷಗಳಿಂದಲೂ ಆಕೆಯ ಗಂಡ ನನ್ನಲ್ಲಿಗೆ ಸಣ್ಣಪುಟ್ಟ ಬೇನೆಗಳ ಚಿಕಿತ್ಸೆಗೆಂದು ಬರುತ್ತಿದ್ದ. ನಗುಸರಿಸಿ ಯುವಕ, ಬಲು ಆತ್ಮೀಯನಾಗಿದ್ದ. ಮದುವೆಯಾದ ನಂತರ, ಹೆಂಡತಿಯನ್ನು ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿ ಆಶೀರ್ವಾದ ಬೇಡಿದ್ದ. ನನ್ನ ವೈದ್ಯಕೀಯ ಸೇವೆಯು ನಿಮಗೆ ಅಗತ್ಯವಾಗದೆ ಇರುವಂತೆ, ದೇವರು ನಿಮ್ಮನ್ನು ಕಾಪಾಡಲಿ ಎಂದು ತುಂಬಿದೆದೆಯಿಂದ ಹರಸಿದ್ದೆ. ಆಕೆಯೂ ತುಂಬ ಒಲವಿನಿಂದ ನಮಸ್ಕಾರ ಮಾಡಿದ್ದಳು. ಆದಕಾರಣ ಸಲಿಗೆಯಿಂದ ಮಾತನಾಡುತ್ತಿದ್ದೆ. ಒಳಕೊಠಡಿಗೆ ಬಂದು ಕುಳಿತಳು, ಮಗುವಿನೊಂದಿಗೆ ಅಳುವ ತಾಯಿಯನ್ನು ಕಂಡು ಮಗುವೂ ಅಳತೊಡಗಿತು. ಅದನ್ನು ಎತ್ತಿಕೊಂಡು ಒಂದೆರಡು ನಿಮಿಷ ಆಡಿಸುವ ಹೊತ್ತಿಗೆ, ಮಗುವೂ ಆಡತೊಡಗಿತು. ವಿಜಯಲಕ್ಷ್ಮಿಯ ಅಳುವೂ ನಿಂತಿತ್ತು. ಅವಳೇ ಅನಂತರ ಹೇಳಿದಳು:- 'ಮಗುವಿಗೆ ಗುಣವಾಗಿದೆ ಎನ್ನುವುದು ನನಗೂ ಗೊತ್ತು. ಅದಕ್ಕಲ್ಲಾ ಅಳುವು ಬಂದದ್ದು. ನಾನು ಪಡುತ್ತಿರುವ ನರಕ ಸಂಕಟವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನೀವು ತುಂಬಾ ವಿಶ್ವಾಸದಿಂದ, ನಿನಗ್ಯಾತರ ಕಾತರವಮ್ಮಾ ಎಂದು ಕೇಳಿದಿರಿ. ಹಾಗೆ ಯಾರೂ ನನ್ನನ್ನು ನಿನಗೇನು ಕಷ್ಟ ಎಂದು ಕೇಳುತ್ತಿಲ್ಲ. ಆದ್ದರಿಂದ ನೀವು ಕೇಳಿದಾಗ ಅಳುವು ಬಂತು. ಅದನ್ನು ತಡೆಯಲಾಗಲಿಲ್ಲ. ಎಲ್ಲರೆದುರಿಗೂ ಅತ್ತೆ, ಯಾರೇನಂದುಕೊಂಡರೋ ಏನೋ?' ಎಂದು ಪೀಠಿಕೆಯನ್ನು ಹಾಕಿದಳು. “ಅದು ಸರಿಯಮ್ಮ ! ಆದರೆ ಅಂತಹ ಆತಂಕವಿನ್ನಾವುದಿದೆ? ಸಂಸಾರದ ಗುಟ್ಟಾದರೂ ನನ್ನಲ್ಲಿ ಹೇಳಬಹುದಲ್ಲ.' ಎಂದು ಹೇಳಿದೆ. 'ನನ್ನ ಸಂಕಟ ಭಗವಂತನಿಗೇ ಗೊತ್ತು ಡಾಕ್ಟರೆ ! ಬೆಳಿಗ್ಗೆ ಏಳು ಗಂಟೆಗೆ, ಗಂಡ ಫ್ಯಾಕ್ಟರಿಗೆ ಹೋಗುತ್ತಾರೆ. ಅವರನ್ನು ಕಳುಹಿಸಿಕೊಟ್ಟು ಗೇಟನ್ನು ಹಾಕಿ, ಮನೆಯ ಬೀದಿಬಾಗಿಲನ್ನೂ ಮುಚ್ಚಿ ಅಗಳಿ ಎಳೆದು, ಅಡಿಗೆ ಮನೆಗೆ ಬರುತ್ತೇನೆ. ಬಾಗಿಲುಗಳನ್ನು ಸರಿಯಾಗಿ ಹಾಕಿದ್ದೇನೆಯೇ ಎಂಬ ಅನುಮಾನವು ಬರುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ. ಅಡಿಗೆಯ ಮನೆಗೆ ಬಂದಕೂಡಲೇ ತಿರುಗಿ ಅನುಮಾನವು ಬರುತ್ತದೆ. ತಿರುಗಿ ಹೋಗಿ ನೋಡಿಕೊಂಡು ಬರಬೇಕು. ಈಗ ತಾನೇ ನೋಡಿಕೊಂಡು ಬಂದೆನಲ್ಲಾ ಎಂದು ಮನಸ್ಸು ಒಂದು ಕಡೆ ಹೇಳುತ್ತೆ. ತಿರುಗಿ ಹೋಗಿ ನೋಡುವುದು ಶುದ್ಧ ಪೆಚ್ಚುತನ ಎಂದು ತಿಳಿದಿರುತ್ತದೆ.<noinclude></noinclude> i3facl7z7v9c5d12pdu8xtvisnmrtln 314328 314287 2026-05-01T06:27:14Z Shreelatha.Halemane 7642 /* Validated */ 314328 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೫೮}}{{Right|ಮನಮಂಥನ}} ಹೇಳಿ, ಒಳ ಕೊಠಡಿಗೆ ಕರೆದುಕೊಂಡು ಹೋದೆ. ಕೆಲವು ವರ್ಷಗಳಿಂದಲೂ ಆಕೆಯ ಗಂಡ ನನ್ನಲ್ಲಿಗೆ ಸಣ್ಣಪುಟ್ಟ ಬೇನೆಗಳ ಚಿಕಿತ್ಸೆಗೆಂದು ಬರುತ್ತಿದ್ದ. ನಗುಸರಿಸಿ ಯುವಕ, ಬಲು ಆತ್ಮೀಯನಾಗಿದ್ದ. ಮದುವೆಯಾದ ನಂತರ, ಹೆಂಡತಿಯನ್ನು ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿ ಆಶೀರ್ವಾದ ಬೇಡಿದ್ದ. ನನ್ನ ವೈದ್ಯಕೀಯ ಸೇವೆಯು ನಿಮಗೆ ಅಗತ್ಯವಾಗದೆ ಇರುವಂತೆ, ದೇವರು ನಿಮ್ಮನ್ನು ಕಾಪಾಡಲಿ ಎಂದು ತುಂಬಿದೆದೆಯಿಂದ ಹರಸಿದ್ದೆ. ಆಕೆಯೂ ತುಂಬ ಒಲವಿನಿಂದ ನಮಸ್ಕಾರ ಮಾಡಿದ್ದಳು. ಆದಕಾರಣ ಸಲಿಗೆಯಿಂದ ಮಾತನಾಡುತ್ತಿದ್ದೆ. ಒಳಕೊಠಡಿಗೆ ಬಂದು ಕುಳಿತಳು, ಮಗುವಿನೊಂದಿಗೆ. ಅಳುವ ತಾಯಿಯನ್ನು ಕಂಡು ಮಗುವೂ ಅಳತೊಡಗಿತು. ಅದನ್ನು ಎತ್ತಿಕೊಂಡು ಒಂದೆರಡು ನಿಮಿಷ ಆಡಿಸುವ ಹೊತ್ತಿಗೆ, ಮಗುವೂ ಆಡತೊಡಗಿತು. ವಿಜಯಲಕ್ಷ್ಮಿಯ ಅಳುವೂ ನಿಂತಿತ್ತು. ಅವಳೇ ಅನಂತರ ಹೇಳಿದಳು:- 'ಮಗುವಿಗೆ ಗುಣವಾಗಿದೆ ಎನ್ನುವುದು ನನಗೂ ಗೊತ್ತು. ಅದಕ್ಕಲ್ಲಾ ಅಳುವು ಬಂದದ್ದು. ನಾನು ಪಡುತ್ತಿರುವ ನರಕ ಸಂಕಟವನ್ನು ಯಾರೊಂದಿಗೂ ಹೇಳಿಕೊಂಡಿರಲಿಲ್ಲ. ನೀವು ತುಂಬಾ ವಿಶ್ವಾಸದಿಂದ, ನಿನಗ್ಯಾತರ ಕಾತರವಮ್ಮಾ ಎಂದು ಕೇಳಿದಿರಿ. ಹಾಗೆ ಯಾರೂ ನನ್ನನ್ನು ನಿನಗೇನು ಕಷ್ಟ ಎಂದು ಕೇಳುತ್ತಿಲ್ಲ. ಆದ್ದರಿಂದ ನೀವು ಕೇಳಿದಾಗ ಅಳುವು ಬಂತು. ಅದನ್ನು ತಡೆಯಲಾಗಲಿಲ್ಲ. ಎಲ್ಲರೆದುರಿಗೂ ಅತ್ತೆ, ಯಾರೇನಂದುಕೊಂಡರೋ ಏನೋ?' ಎಂದು ಪೀಠಿಕೆಯನ್ನು ಹಾಕಿದಳು. “ಅದು ಸರಿಯಮ್ಮ ! ಆದರೆ ಅಂತಹ ಆತಂಕವಿನ್ನಾವುದಿದೆ? ಸಂಸಾರದ ಗುಟ್ಟಾದರೂ ನನ್ನಲ್ಲಿ ಹೇಳಬಹುದಲ್ಲ.' ಎಂದು ಹೇಳಿದೆ. 'ನನ್ನ ಸಂಕಟ ಭಗವಂತನಿಗೇ ಗೊತ್ತು ಡಾಕ್ಟರೆ ! ಬೆಳಿಗ್ಗೆ ಏಳು ಗಂಟೆಗೆ, ಗಂಡ ಫ್ಯಾಕ್ಟರಿಗೆ ಹೋಗುತ್ತಾರೆ. ಅವರನ್ನು ಕಳುಹಿಸಿಕೊಟ್ಟು ಗೇಟನ್ನು ಹಾಕಿ, ಮನೆಯ ಬೀದಿಬಾಗಿಲನ್ನೂ ಮುಚ್ಚಿ ಅಗಳಿ ಎಳೆದು, ಅಡಿಗೆ ಮನೆಗೆ ಬರುತ್ತೇನೆ. ಬಾಗಿಲುಗಳನ್ನು ಸರಿಯಾಗಿ ಹಾಕಿದ್ದೇನೆಯೇ ಎಂಬ ಅನುಮಾನವು ಬರುತ್ತದೆ. ಹೋಗಿ ನೋಡಿಕೊಂಡು ಬರುತ್ತೇನೆ. ಅಡಿಗೆಯ ಮನೆಗೆ ಬಂದಕೂಡಲೇ ತಿರುಗಿ ಅನುಮಾನವು ಬರುತ್ತದೆ. ತಿರುಗಿ ಹೋಗಿ ನೋಡಿಕೊಂಡು ಬರಬೇಕು. ಈಗ ತಾನೇ ನೋಡಿಕೊಂಡು ಬಂದೆನಲ್ಲಾ ಎಂದು ಮನಸ್ಸು ಒಂದು ಕಡೆ ಹೇಳುತ್ತೆ. ತಿರುಗಿ ಹೋಗಿ ನೋಡುವುದು ಶುದ್ಧ ಪೆಚ್ಚುತನ ಎಂದು ತಿಳಿದಿರುತ್ತದೆ.<noinclude></noinclude> t4b5bf0y4wubovcyqnx3fm09eftdvxr ಪುಟ:ಮನಮಂಥನ.pdf/೧೭೮ 104 62625 314153 131627 2026-05-01T02:12:49Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314153 proofread-page text/x-wiki <noinclude><pagequality level="1" user="Shreelatha.Halemane" /></noinclude>2 ಒದ್ದೆಷನಲ್ 'ಬೇನೆಗಳು ೧೫೯ ಆದರೆ ಅದೇ ಮನಸ್ಸಿನಲ್ಲಿ ಮೂಡಿದ ಅನುಮಾನವು, ಒದ್ದು, ಜುಲುಮನ್ನು ಹೂಡಿ, ತಿರುಗಿ ನೋಡಿಕೊಂಡು ಬರುವಂತೆ ಬಲವಂತ ಮಾಡುತ್ತದೆ. ಏನಿಲ್ಲ. ಅಂದರೂ ಹತ್ತು ಹನ್ನೆರಡುಸಾರಿ ಹೀಗೆ ಮಾಡಬೇಕಾಗುತ್ತದೆ. ಅಡಿಗೆ ಮಾಡಿ ಇಡುತ್ತೇನೆ. ತತ್‌ಕ್ಷಣ ಮುಚ್ಚಳವನ್ನು ಹಾಕದೇ ಇದ್ದರೆ, ಕುಷ್ಠರೋಗದವ ಬಂದು ಅಡಿಗೆಯನ್ನು ಮೂತ್ರಮಾಡಿ ಕೆಡಿಸಿ ಬಿಡುತ್ತಾನೇನೋ ಎಂಬ ಭಯ ಹುಟ್ಟುತ್ತದೆ. ಬಾಗಿಲುಗಳನ್ನು ಹಾಕಿದ್ದೀನಿ ಎಂದು ಧೈರ್ಯಬಂದರೂ, ಕಿಟಕಿಗಳು ತೆರೆದಿರುತ್ತಲ್ಲಾ ; ಅದರ ಮೂಲಕ ಅವ ಬಂದು ಬಿಟ್ಟರೆ, ಅಡಿಗೆಯನ್ನು ಹಾಳುಮಾಡಿ ಬಿಟ್ಟರೆ ? ಎನ್ನುವ ಶಂಕೆಯು ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಒಂದುಕ್ಷಣ ಅನ್ನಿಸುತ್ತೆ. ಆದರೆ ಅದೇ ಕ್ಷಣದಲ್ಲಿ ಕಿಟಕಿಬಾಗಿಲು ಹಾಕಿ ಬಂದೋಬಸ್ತು ಮಾಡು ಎಂದು ತೀಕ್ಷ್ಮವಾಗಿ ಬಲವಂತ ಮಾಡುತ್ತದೆ. ಕಿಟಕಿಯನ್ನು ಮುಚ್ಚುತ್ತೇನೆ. ಆದರೆ ಒಮ್ಮೊಮ್ಮೆ ಮುಚ್ಚಳವನ್ನು ಪಾತ್ರೆಗೆ ಹಾಕಲು ಸ್ವಲ್ಪ ವಿಳಂಬವಾಗುತ್ತದೆ. ಆಗ ಮಾಡಿದ್ದ ಅಡಿಗೆಯನ್ನೆಲ್ಲಾ ಬಚ್ಚಲಿಗೆ ಎಸೆದು, ತಿರುಗಿ ಎಚ್ಚರದಿಂದ ಅಡಿಗೆಯನ್ನು ಮಾಡುತ್ತೇನೆ. ಒಬ್ಬಳೇ ಊಟಕ್ಕೆ ಕೂಡುವುದಕ್ಕೂ ಭಯವಾಗುತ್ತೆ. ಆದ್ದರಿಂದ ಮಧ್ಯಾಹ್ನದ ಊಟವನ್ನು ಎಷ್ಟೋ ದಿನಗಳು ಮಾಡುವುದೇ ಇಲ್ಲ. ಆರಳು ಅವಲಕ್ಕಿಯನ್ನು ಆಗಾಗ್ಗೆ ತಿಂದು ಸುಮ್ಮಗಾಗುತ್ತೇನೆ. ದಿನವೆಲ್ಲಾ ಹೀಗೆ ಥರಪರಗುಟ್ಟುತ್ತಾ ನರಳುತ್ತೇನೆ. ಸಂಜೆಯ ಹೊತ್ತಿಗೆ ಗಂಡ ಮನೆಗೆ ಬಂದಮೇಲೆ, ಧೈರ್ಯ ಬರುತ್ತದೆ. ಅವರಿರುವಾಗ ಕುಷ್ಠರೋಗದವನು ಬರುವುದಿಲ್ಲ ಎನ್ನುವ ಧೈರ್ಯ ಮೂಡುತ್ತದೆ. ಗೆಲುವು ಮನಸ್ಸನಲ್ಲಿ ಮೂಡುತ್ತದೆ. ಅವರೊಂದಿಗೆ ಹೊಟ್ಟೆ ತುಂಬಾ ಉಣ್ಣುತ್ತೇನೆ. ನಗು ನಗ್ತಾ ಇದ್ದೀನಿ. ಅವರನ್ನು ನೀವು ಕಂಡೀರಲ್ಲಾ. ಮಾತು ಮಾತಿಗೆ ನಗಿಸುತ್ತಲೇ ಇರುತ್ತಾರೆ. ಹೀಗಾಗುತ್ತದೆ, ಹೀಗೆ ಅನುಮಾನದ ಪಿಶಾಚಿ ಹಿಡಿದಿದೆ. ಈ ರೀತಿ ನರಳುತ್ತಿದ್ದೇನೆ ಎಂದು ಯಾರ ಹತ್ತಿರವೂ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಗಂಡನ ಬಳಿ ಹೇಳಿಕೊಳ್ಳಲೂ ನಾಚಿಕೆಯಾಗುತ್ತೆ. ಓದಿದ ಹುಡುಗಿ ನೀನು, ಕಿಟಕಿಯೊಳಗಿಂದ ಯಾವನು ಬರುಕ್ಕಾಗುತ್ತೆ ಎಂದು ನಕ್ಕುಬಿಡ್ತಾರೆ. ನಂಟರಿಷ್ಟರೆದುರಿಗೆ ಹೇಳುವುದಕ್ಕೂ ಅವರು ಹೇಸುವುದಿಲ್ಲ. ಆದ್ದರಿಂದ ಯಾರಿಗೂ ಹೇಳಿಲ್ಲ.<noinclude></noinclude> lm0fd2l77yji7zty157u27s786nrf8m 314286 314153 2026-05-01T04:00:36Z Shreesha Sharma 7840 /* Proofread */ 314286 proofread-page text/x-wiki <noinclude><pagequality level="3" user="Shreesha Sharma" /></noinclude>2 ಒದ್ದೆಷನಲ್ 'ಬೇನೆಗಳು ೧೫೯ ಆದರೆ ಅದೇ ಮನಸ್ಸಿನಲ್ಲಿ ಮೂಡಿದ ಅನುಮಾನವು, ಒದ್ದು, ಜುಲುಮನ್ನು ಹೂಡಿ, ತಿರುಗಿ ನೋಡಿಕೊಂಡು ಬರುವಂತೆ ಬಲವಂತ ಮಾಡುತ್ತದೆ. ಏನಿಲ್ಲ. ಅಂದರೂ ಹತ್ತು ಹನ್ನೆರಡುಸಾರಿ ಹೀಗೆ ಮಾಡಬೇಕಾಗುತ್ತದೆ. ಅಡಿಗೆ ಮಾಡಿ ಇಡುತ್ತೇನೆ. ತತ್‌ಕ್ಷಣ ಮುಚ್ಚಳವನ್ನು ಹಾಕದೇ ಇದ್ದರೆ, ಕುಷ್ಠರೋಗದವ ಬಂದು ಅಡಿಗೆಯನ್ನು ಮೂತ್ರಮಾಡಿ ಕೆಡಿಸಿ ಬಿಡುತ್ತಾನೇನೋ ಎಂಬ ಭಯ ಹುಟ್ಟುತ್ತದೆ. ಬಾಗಿಲುಗಳನ್ನು ಹಾಕಿದ್ದೀನಿ ಎಂದು ಧೈರ್ಯಬಂದರೂ, ಕಿಟಕಿಗಳು ತೆರೆದಿರುತ್ತಲ್ಲಾ ; ಅದರ ಮೂಲಕ ಅವ ಬಂದು ಬಿಟ್ಟರೆ, ಅಡಿಗೆಯನ್ನು ಹಾಳುಮಾಡಿ ಬಿಟ್ಟರೆ ? ಎನ್ನುವ ಶಂಕೆಯು ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಒಂದುಕ್ಷಣ ಅನ್ನಿಸುತ್ತೆ. ಆದರೆ ಅದೇ ಕ್ಷಣದಲ್ಲಿ ಕಿಟಕಿಬಾಗಿಲು ಹಾಕಿ ಬಂದೋಬಸ್ತು ಮಾಡು ಎಂದು ತೀಕ್ಷ್ಮವಾಗಿ ಬಲವಂತ ಮಾಡುತ್ತದೆ. ಕಿಟಕಿಯನ್ನು ಮುಚ್ಚುತ್ತೇನೆ. ಆದರೆ ಒಮ್ಮೊಮ್ಮೆ ಮುಚ್ಚಳವನ್ನು ಪಾತ್ರೆಗೆ ಹಾಕಲು ಸ್ವಲ್ಪ ವಿಳಂಬವಾಗುತ್ತದೆ. ಆಗ ಮಾಡಿದ್ದ ಅಡಿಗೆಯನ್ನೆಲ್ಲಾ ಬಚ್ಚಲಿಗೆ ಎಸೆದು, ತಿರುಗಿ ಎಚ್ಚರದಿಂದ ಅಡಿಗೆಯನ್ನು ಮಾಡುತ್ತೇನೆ. ಒಬ್ಬಳೇ ಊಟಕ್ಕೆ ಕೂಡುವುದಕ್ಕೂ ಭಯವಾಗುತ್ತೆ. ಆದ್ದರಿಂದ ಮಧ್ಯಾಹ್ನದ ಊಟವನ್ನು ಎಷ್ಟೋ ದಿನಗಳು ಮಾಡುವುದೇ ಇಲ್ಲ. ಆರಳು ಅವಲಕ್ಕಿಯನ್ನು ಆಗಾಗ್ಗೆ ತಿಂದು ಸುಮ್ಮಗಾಗುತ್ತೇನೆ. ದಿನವೆಲ್ಲಾ ಹೀಗೆ ಥರಪರಗುಟ್ಟುತ್ತಾ ನರಳುತ್ತೇನೆ. ಸಂಜೆಯ ಹೊತ್ತಿಗೆ ಗಂಡ ಮನೆಗೆ ಬಂದಮೇಲೆ, ಧೈರ್ಯ ಬರುತ್ತದೆ. ಅವರಿರುವಾಗ ಕುಷ್ಠರೋಗದವನು ಬರುವುದಿಲ್ಲ ಎನ್ನುವ ಧೈರ್ಯ ಮೂಡುತ್ತದೆ. ಗೆಲುವು ಮನಸ್ಸನಲ್ಲಿ ಮೂಡುತ್ತದೆ. ಅವರೊಂದಿಗೆ ಹೊಟ್ಟೆ ತುಂಬಾ ಉಣ್ಣುತ್ತೇನೆ. ನಗು ನಗ್ತಾ ಇದ್ದೀನಿ. ಅವರನ್ನು ನೀವು ಕಂಡೀರಲ್ಲಾ. ಮಾತು ಮಾತಿಗೆ ನಗಿಸುತ್ತಲೇ ಇರುತ್ತಾರೆ. ಹೀಗಾಗುತ್ತದೆ, ಹೀಗೆ ಅನುಮಾನದ ಪಿಶಾಚಿ ಹಿಡಿದಿದೆ. ಈ ರೀತಿ ನರಳುತ್ತಿದ್ದೇನೆ ಎಂದು ಯಾರ ಹತ್ತಿರವೂ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಗಂಡನ ಬಳಿ ಹೇಳಿಕೊಳ್ಳಲೂ ನಾಚಿಕೆಯಾಗುತ್ತೆ. ಓದಿದ ಹುಡುಗಿ ನೀನು, ಕಿಟಕಿಯೊಳಗಿಂದ ಯಾವನು ಬರುಕ್ಕಾಗುತ್ತೆ ಎಂದು ನಕ್ಕುಬಿಡ್ತಾರೆ. ನಂಟರಿಷ್ಟರೆದುರಿಗೆ ಹೇಳುವುದಕ್ಕೂ ಅವರು ಹೇಸುವುದಿಲ್ಲ. ಆದ್ದರಿಂದ ಯಾರಿಗೂ ಹೇಳಿಲ್ಲ.<noinclude></noinclude> 6wlboidf89cwhkkxebod8t1lq9j83kd 314329 314286 2026-05-01T06:29:14Z Shreelatha.Halemane 7642 /* Validated */ 314329 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು}}{{Right|೧೫೯}} ಆದರೆ ಅದೇ ಮನಸ್ಸಿನಲ್ಲಿ ಮೂಡಿದ ಅನುಮಾನವು, ಒದ್ದು, ಜುಲುಮನ್ನು ಹೂಡಿ, ತಿರುಗಿ ನೋಡಿಕೊಂಡು ಬರುವಂತೆ ಬಲವಂತ ಮಾಡುತ್ತದೆ. ಏನಿಲ್ಲ. ಅಂದರೂ ಹತ್ತು ಹನ್ನೆರಡುಸಾರಿ ಹೀಗೆ ಮಾಡಬೇಕಾಗುತ್ತದೆ. ಅಡಿಗೆ ಮಾಡಿ ಇಡುತ್ತೇನೆ. ತತ್‌ಕ್ಷಣ ಮುಚ್ಚಳವನ್ನು ಹಾಕದೇ ಇದ್ದರೆ, ಕುಷ್ಠರೋಗದವ ಬಂದು ಅಡಿಗೆಯನ್ನು ಮೂತ್ರಮಾಡಿ ಕೆಡಿಸಿ ಬಿಡುತ್ತಾನೇನೋ ಎಂಬ ಭಯ ಹುಟ್ಟುತ್ತದೆ. ಬಾಗಿಲುಗಳನ್ನು ಹಾಕಿದ್ದೀನಿ ಎಂದು ಧೈರ್ಯಬಂದರೂ, ಕಿಟಕಿಗಳು ತೆರೆದಿರುತ್ತಲ್ಲಾ ; ಅದರ ಮೂಲಕ ಅವ ಬಂದು ಬಿಟ್ಟರೆ, ಅಡಿಗೆಯನ್ನು ಹಾಳುಮಾಡಿ ಬಿಟ್ಟರೆ ? ಎನ್ನುವ ಶಂಕೆಯು ಬರುತ್ತದೆ. ಇದು ಹೇಗೆ ಸಾಧ್ಯ ಎಂದು ಒಂದುಕ್ಷಣ ಅನ್ನಿಸುತ್ತೆ. ಆದರೆ ಅದೇ ಕ್ಷಣದಲ್ಲಿ ಕಿಟಕಿಬಾಗಿಲು ಹಾಕಿ ಬಂದೋಬಸ್ತು ಮಾಡು ಎಂದು ತೀಕ್ಷ್ಮವಾಗಿ ಬಲವಂತ ಮಾಡುತ್ತದೆ. ಕಿಟಕಿಯನ್ನು ಮುಚ್ಚುತ್ತೇನೆ. ಆದರೆ ಒಮ್ಮೊಮ್ಮೆ ಮುಚ್ಚಳವನ್ನು ಪಾತ್ರೆಗೆ ಹಾಕಲು ಸ್ವಲ್ಪ ವಿಳಂಬವಾಗುತ್ತದೆ. ಆಗ ಮಾಡಿದ್ದ ಅಡಿಗೆಯನ್ನೆಲ್ಲಾ ಬಚ್ಚಲಿಗೆ ಎಸೆದು, ತಿರುಗಿ ಎಚ್ಚರದಿಂದ ಅಡಿಗೆಯನ್ನು ಮಾಡುತ್ತೇನೆ. ಒಬ್ಬಳೇ ಊಟಕ್ಕೆ ಕೂಡುವುದಕ್ಕೂ ಭಯವಾಗುತ್ತೆ. ಆದ್ದರಿಂದ ಮಧ್ಯಾಹ್ನದ ಊಟವನ್ನು ಎಷ್ಟೋ ದಿನಗಳು ಮಾಡುವುದೇ ಇಲ್ಲ. ಆರಳು ಅವಲಕ್ಕಿಯನ್ನು ಆಗಾಗ್ಗೆ ತಿಂದು ಸುಮ್ಮಗಾಗುತ್ತೇನೆ. ದಿನವೆಲ್ಲಾ ಹೀಗೆ ಥರಪರಗುಟ್ಟುತ್ತಾ ನರಳುತ್ತೇನೆ. ಸಂಜೆಯ ಹೊತ್ತಿಗೆ ಗಂಡ ಮನೆಗೆ ಬಂದಮೇಲೆ, ಧೈರ್ಯ ಬರುತ್ತದೆ. ಅವರಿರುವಾಗ ಕುಷ್ಠರೋಗದವನು ಬರುವುದಿಲ್ಲ ಎನ್ನುವ ಧೈರ್ಯ ಮೂಡುತ್ತದೆ. ಗೆಲುವು ಮನಸ್ಸನಲ್ಲಿ ಮೂಡುತ್ತದೆ. ಅವರೊಂದಿಗೆ ಹೊಟ್ಟೆ ತುಂಬಾ ಉಣ್ಣುತ್ತೇನೆ. ನಗು ನಗ್ತಾ ಇದ್ದೀನಿ. ಅವರನ್ನು ನೀವು ಕಂಡೀರಲ್ಲಾ. ಮಾತು ಮಾತಿಗೆ ನಗಿಸುತ್ತಲೇ ಇರುತ್ತಾರೆ. ಹೀಗಾಗುತ್ತದೆ, ಹೀಗೆ ಅನುಮಾನದ ಪಿಶಾಚಿ ಹಿಡಿದಿದೆ. ಈ ರೀತಿ ನರಳುತ್ತಿದ್ದೇನೆ ಎಂದು ಯಾರ ಹತ್ತಿರವೂ ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ಗಂಡನ ಬಳಿ ಹೇಳಿಕೊಳ್ಳಲೂ ನಾಚಿಕೆಯಾಗುತ್ತೆ. ಓದಿದ ಹುಡುಗಿ ನೀನು, ಕಿಟಕಿಯೊಳಗಿಂದ ಯಾವನು ಬರುಕ್ಕಾಗುತ್ತೆ ಎಂದು ನಕ್ಕುಬಿಡ್ತಾರೆ. ನಂಟರಿಷ್ಟರೆದುರಿಗೆ ಹೇಳುವುದಕ್ಕೂ ಅವರು ಹೇಸುವುದಿಲ್ಲ. ಆದ್ದರಿಂದ ಯಾರಿಗೂ ಹೇಳಿಲ್ಲ.<noinclude></noinclude> ll7dnwla6sgyotd76q6kdxbor4bd3jz ಪುಟ:ಮನಮಂಥನ.pdf/೧೭೯ 104 62626 314154 131628 2026-05-01T02:13:05Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314154 proofread-page text/x-wiki <noinclude><pagequality level="1" user="Shreelatha.Halemane" /></noinclude>೧೬೦ ಮನಮಂಥನ 'ತುಂಬಾ ವಿಶ್ವಾಸದಿಂದ ನೀವು ಕೇಳಿದಿರಿ. ನನ್ನ ಕಷ್ಟವನ್ನು ನಾಚಿಕೆಯಿಲ್ಲದೇ ಹೇಳಿಬಿಟ್ಟೆ, ನಗಬೇಡಿ ಡಾಕ್ಟರೇ' ಎಂದು ಆಕೆ ಕೊರಗುವ ದೀನ ದನಿಯಲ್ಲಿ ವರದಿ ಒಪ್ಪಿಸಿದಳು. 'ನಾನ್ಯಾಕೆ ನಗಲಿ, ಮಗಳೇ ! ಇದು ಒಬ್ಬೆಷನಲ್ ಬೇನೆ, ಭಯಂಕರವಾಗಿ ಕಾಡುತ್ತದೆ. ನಿನ್ನ ಗಂಡನೊಡನೆ ನಾನು ಮಾತನಾಡುತ್ತೇನೆ. ಆತನನ್ನು ನನ್ನ ಬಳಿಗೆ ನಾ ಕರೆದೆ ಅಂತ ಹೇಳಿ ಕಳುಹಿಸಿಕೊಡು' ಎಂದು ಹೇಳಿ, ಕಳಿಸಿಕೊಟ್ಟೆ ಈ ರೀತಿ ಇಂತಹ ಬೇನೆಯಿಂದ ನರಳುವವರಿಗೆ, ಇತರರಿಗೆ ತಮ್ಮ ಗೋಳನ್ನು ಹೇಳಿಕೊಳ್ಳಲು ವಾಮಾನಿಕೆ ಮತ್ತು ನಾಚಿಕೆ, ಗಂಡ ಮನೆಯಲ್ಲಿರುವಾಗ ಗೆಲುವಾಗಿ ನಗುನಗುತ ಹೆಂಡತಿಯು ಇರುವುದರಿಂದ, ಅವಳ ಗೋಳು ಗಂಡನಿಗೆ ತಿಳಿಯುವುದೇ ಇಲ್ಲ. ಅಂತಹ ಅನುಮಾನವೂ ಬರುವುದಿಲ್ಲ. ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ನಾಚಿಕೊಂಡವರು, ವೈದ್ಯನ ಬಳಿಗೆ ಹೋಗಿ ಹೇಳಿಕೊಳ್ಳುತ್ತಾರೆಯೇ? ತಮ್ಮನ್ನು ಕಾಡುವ ಅನುಮಾನ ಮತ್ತು ಭ್ರಮೆಗಳು ಸುಳ್ಳು ಎಂದು ಅವರಿಗೂ ಚೆನ್ನಾಗಿ ತಿಳಿದಿರುತ್ತದೆ. ಆದರೆ ಅನುಮಾನಗಳಿಗೆ ಅನ್ವಯಿಸುವಂತೆ ನಡೆದುಕೊಳ್ಳಲೇಬೇಕು? ಇಲ್ಲದಿದ್ದರೆ ತುಂಬಾ ಕೋಪ, ಅಸಮಾಧಾನ, ಅಶಾಂತಿಗಳು ಉಂಟಾಗುತ್ತವೆ. ಆದ್ದರಿಂದ ಹಾಗೆ ನಡೆದುಕೊಳ್ಳುತ್ತಾರೆ. ಹೀಗಾಗುತ್ತೆ ಎಂದು ಹೇಳಿಕೊಂಡರೆ ನಗೆಪಾಟಲಿಗೆ ಗುರಿಯಾಗುತ್ತೇವೆ ಎಂಬ ಹೆದರಿಕೆಯೂ ಇರುತ್ತದೆ. ಆದಕಾರಣ ಸಾಮಾನ್ಯವಾಗಿ ಹೇಳಿಕೊಳ್ಳುವುದಿಲ್ಲ. ಆಕೆಯ ಗಂಡ ಬಂದು ನನ್ನನ್ನು ಕಂಡ, 'ಅಯ್ಯಾ ! ನಿನ್ನ ಹೆಂಡತಿಗೆ ಒದ್ದೆಷನಲ್ ಬೇನೆಯು ಬಡಿದಿದೆ. ಹೀಗೆ ಹೀಗೆ ಅವಳು ನರಳುತ್ತಿದ್ದಾಳೆ. ಆಕಸ್ಮಾತ್ತಾಗಿ ನನಗೆ ತಿಳಿದು ಬಂತು. ಅಗತ್ಯವಾಗಿ ಚಿಕಿತ್ಸೆಯನ್ನು ಮಾಡಿಸು, ಮನೋವೈದ್ಯರಿಂದ. ನೆಂಟರು ಯಾರಾದರೂ ಬಂದು ಮನೆಯಲ್ಲಿ ಜತೆಗಿದ್ದರೆ, ನರಳುವುದು ತುಸು ಕಡಿಮೆಯಾಗಬಹುದು' ಎಂದು ಸಲಹೆ ಮಾಡಿದೆ. “ಅಯ್ಯೋ, ಇದೆಲ್ಲಾ ಭೂತಚೇಷ್ಟೆ, ಡಾಕ್ಟರೇ ! ನಮ್ಮೂರಿನ ಕಡೆ ಭೂತಗಳು ಹೀಗೆ ಕಾಡುವುದು ಸಾಮಾನ್ಯ, ಅವಳ ಸೋದರಮಾವನ ಚಿಕ್ಕಪ್ಪನಿಗೆ ಕುಷ್ಠ ರೋಗವಿತ್ತು. ಇವಳಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಇವಳಿದ್ದ ಮನೆಯಲ್ಲಿ ಅವ ತೀರಿಕೊಂಡ. ಇಪ್ಪತ್ತು ವರ್ಷಗಳ ಮೇಲೆ ಅವನ ಪಿಶಾಚಿಯು ಬಂದು ಏಕೆ ಕಾಡುತ್ತದೆ? ನಮ್ಮೂರ ಕಡೆ ಜಾಣ ಮಂತ್ರವಾದಿಗಳು ಇದ್ದಾರೆ. ಪೂಜೆ ಹಾಕಿ ಇಂತಹ ಭೂತಗಳನ್ನು ಬಿಡಿಸುತ್ತಾರೆ. ಇದಕ್ಕೆ ವೈದ್ಯ ಚಿಕಿತ್ಸೆಯು ಅಗತ್ಯವೇ<noinclude></noinclude> 2k1kxtkjaoocyuyao7z9e3jb4fnqr6y 314285 314154 2026-05-01T04:00:12Z Shreesha Sharma 7840 /* Proofread */ 314285 proofread-page text/x-wiki <noinclude><pagequality level="3" user="Shreesha Sharma" /></noinclude>೧೬೦ ಮನಮಂಥನ 'ತುಂಬಾ ವಿಶ್ವಾಸದಿಂದ ನೀವು ಕೇಳಿದಿರಿ. ನನ್ನ ಕಷ್ಟವನ್ನು ನಾಚಿಕೆಯಿಲ್ಲದೇ ಹೇಳಿಬಿಟ್ಟೆ, ನಗಬೇಡಿ ಡಾಕ್ಟರೇ' ಎಂದು ಆಕೆ ಕೊರಗುವ ದೀನ ದನಿಯಲ್ಲಿ ವರದಿ ಒಪ್ಪಿಸಿದಳು. 'ನಾನ್ಯಾಕೆ ನಗಲಿ, ಮಗಳೇ ! ಇದು ಒಬ್ಬೆಷನಲ್ ಬೇನೆ, ಭಯಂಕರವಾಗಿ ಕಾಡುತ್ತದೆ. ನಿನ್ನ ಗಂಡನೊಡನೆ ನಾನು ಮಾತನಾಡುತ್ತೇನೆ. ಆತನನ್ನು ನನ್ನ ಬಳಿಗೆ ನಾ ಕರೆದೆ ಅಂತ ಹೇಳಿ ಕಳುಹಿಸಿಕೊಡು' ಎಂದು ಹೇಳಿ, ಕಳಿಸಿಕೊಟ್ಟೆ ಈ ರೀತಿ ಇಂತಹ ಬೇನೆಯಿಂದ ನರಳುವವರಿಗೆ, ಇತರರಿಗೆ ತಮ್ಮ ಗೋಳನ್ನು ಹೇಳಿಕೊಳ್ಳಲು ವಾಮಾನಿಕೆ ಮತ್ತು ನಾಚಿಕೆ, ಗಂಡ ಮನೆಯಲ್ಲಿರುವಾಗ ಗೆಲುವಾಗಿ ನಗುನಗುತ ಹೆಂಡತಿಯು ಇರುವುದರಿಂದ, ಅವಳ ಗೋಳು ಗಂಡನಿಗೆ ತಿಳಿಯುವುದೇ ಇಲ್ಲ. ಅಂತಹ ಅನುಮಾನವೂ ಬರುವುದಿಲ್ಲ. ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ನಾಚಿಕೊಂಡವರು, ವೈದ್ಯನ ಬಳಿಗೆ ಹೋಗಿ ಹೇಳಿಕೊಳ್ಳುತ್ತಾರೆಯೇ? ತಮ್ಮನ್ನು ಕಾಡುವ ಅನುಮಾನ ಮತ್ತು ಭ್ರಮೆಗಳು ಸುಳ್ಳು ಎಂದು ಅವರಿಗೂ ಚೆನ್ನಾಗಿ ತಿಳಿದಿರುತ್ತದೆ. ಆದರೆ ಅನುಮಾನಗಳಿಗೆ ಅನ್ವಯಿಸುವಂತೆ ನಡೆದುಕೊಳ್ಳಲೇಬೇಕು? ಇಲ್ಲದಿದ್ದರೆ ತುಂಬಾ ಕೋಪ, ಅಸಮಾಧಾನ, ಅಶಾಂತಿಗಳು ಉಂಟಾಗುತ್ತವೆ. ಆದ್ದರಿಂದ ಹಾಗೆ ನಡೆದುಕೊಳ್ಳುತ್ತಾರೆ. ಹೀಗಾಗುತ್ತೆ ಎಂದು ಹೇಳಿಕೊಂಡರೆ ನಗೆಪಾಟಲಿಗೆ ಗುರಿಯಾಗುತ್ತೇವೆ ಎಂಬ ಹೆದರಿಕೆಯೂ ಇರುತ್ತದೆ. ಆದಕಾರಣ ಸಾಮಾನ್ಯವಾಗಿ ಹೇಳಿಕೊಳ್ಳುವುದಿಲ್ಲ. ಆಕೆಯ ಗಂಡ ಬಂದು ನನ್ನನ್ನು ಕಂಡ, 'ಅಯ್ಯಾ ! ನಿನ್ನ ಹೆಂಡತಿಗೆ ಒದ್ದೆಷನಲ್ ಬೇನೆಯು ಬಡಿದಿದೆ. ಹೀಗೆ ಹೀಗೆ ಅವಳು ನರಳುತ್ತಿದ್ದಾಳೆ. ಆಕಸ್ಮಾತ್ತಾಗಿ ನನಗೆ ತಿಳಿದು ಬಂತು. ಅಗತ್ಯವಾಗಿ ಚಿಕಿತ್ಸೆಯನ್ನು ಮಾಡಿಸು, ಮನೋವೈದ್ಯರಿಂದ. ನೆಂಟರು ಯಾರಾದರೂ ಬಂದು ಮನೆಯಲ್ಲಿ ಜತೆಗಿದ್ದರೆ, ನರಳುವುದು ತುಸು ಕಡಿಮೆಯಾಗಬಹುದು' ಎಂದು ಸಲಹೆ ಮಾಡಿದೆ. “ಅಯ್ಯೋ, ಇದೆಲ್ಲಾ ಭೂತಚೇಷ್ಟೆ, ಡಾಕ್ಟರೇ ! ನಮ್ಮೂರಿನ ಕಡೆ ಭೂತಗಳು ಹೀಗೆ ಕಾಡುವುದು ಸಾಮಾನ್ಯ, ಅವಳ ಸೋದರಮಾವನ ಚಿಕ್ಕಪ್ಪನಿಗೆ ಕುಷ್ಠ ರೋಗವಿತ್ತು. ಇವಳಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಇವಳಿದ್ದ ಮನೆಯಲ್ಲಿ ಅವ ತೀರಿಕೊಂಡ. ಇಪ್ಪತ್ತು ವರ್ಷಗಳ ಮೇಲೆ ಅವನ ಪಿಶಾಚಿಯು ಬಂದು ಏಕೆ ಕಾಡುತ್ತದೆ? ನಮ್ಮೂರ ಕಡೆ ಜಾಣ ಮಂತ್ರವಾದಿಗಳು ಇದ್ದಾರೆ. ಪೂಜೆ ಹಾಕಿ ಇಂತಹ ಭೂತಗಳನ್ನು ಬಿಡಿಸುತ್ತಾರೆ. ಇದಕ್ಕೆ ವೈದ್ಯ ಚಿಕಿತ್ಸೆಯು ಅಗತ್ಯವೇ<noinclude></noinclude> mpm2m87i2y751veuocm97017u5ehbzb 314330 314285 2026-05-01T06:30:37Z Shreelatha.Halemane 7642 /* Validated */ 314330 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೬೦}}{{Right|ಮನಮಂಥನ}} 'ತುಂಬಾ ವಿಶ್ವಾಸದಿಂದ ನೀವು ಕೇಳಿದಿರಿ. ನನ್ನ ಕಷ್ಟವನ್ನು ನಾಚಿಕೆಯಿಲ್ಲದೇ ಹೇಳಿಬಿಟ್ಟೆ, ನಗಬೇಡಿ ಡಾಕ್ಟರೇ' ಎಂದು ಆಕೆ ಕೊರಗುವ ದೀನ ದನಿಯಲ್ಲಿ ವರದಿ ಒಪ್ಪಿಸಿದಳು. 'ನಾನ್ಯಾಕೆ ನಗಲಿ, ಮಗಳೇ ! ಇದು ಒಬ್ಸೆಷನಲ್ ಬೇನೆ, ಭಯಂಕರವಾಗಿ ಕಾಡುತ್ತದೆ. ನಿನ್ನ ಗಂಡನೊಡನೆ ನಾನು ಮಾತನಾಡುತ್ತೇನೆ. ಆತನನ್ನು ನನ್ನ ಬಳಿಗೆ ನಾ ಕರೆದೆ ಅಂತ ಹೇಳಿ ಕಳುಹಿಸಿಕೊಡು' ಎಂದು ಹೇಳಿ, ಕಳಿಸಿಕೊಟ್ಟೆ ಈ ರೀತಿ ಇಂತಹ ಬೇನೆಯಿಂದ ನರಳುವವರಿಗೆ, ಇತರರಿಗೆ ತಮ್ಮ ಗೋಳನ್ನು ಹೇಳಿಕೊಳ್ಳಲು ವಾಮಾನಿಕೆ ಮತ್ತು ನಾಚಿಕೆ, ಗಂಡ ಮನೆಯಲ್ಲಿರುವಾಗ ಗೆಲುವಾಗಿ ನಗುನಗುತ ಹೆಂಡತಿಯು ಇರುವುದರಿಂದ, ಅವಳ ಗೋಳು ಗಂಡನಿಗೆ ತಿಳಿಯುವುದೇ ಇಲ್ಲ. ಅಂತಹ ಅನುಮಾನವೂ ಬರುವುದಿಲ್ಲ. ಗಂಡನ ಬಳಿ ಹೇಳಿಕೊಳ್ಳುವುದಕ್ಕೆ ನಾಚಿಕೊಂಡವರು, ವೈದ್ಯನ ಬಳಿಗೆ ಹೋಗಿ ಹೇಳಿಕೊಳ್ಳುತ್ತಾರೆಯೇ? ತಮ್ಮನ್ನು ಕಾಡುವ ಅನುಮಾನ ಮತ್ತು ಭ್ರಮೆಗಳು ಸುಳ್ಳು ಎಂದು ಅವರಿಗೂ ಚೆನ್ನಾಗಿ ತಿಳಿದಿರುತ್ತದೆ. ಆದರೆ ಅನುಮಾನಗಳಿಗೆ ಅನ್ವಯಿಸುವಂತೆ ನಡೆದುಕೊಳ್ಳಲೇಬೇಕು? ಇಲ್ಲದಿದ್ದರೆ ತುಂಬಾ ಕೋಪ, ಅಸಮಾಧಾನ, ಅಶಾಂತಿಗಳು ಉಂಟಾಗುತ್ತವೆ. ಆದ್ದರಿಂದ ಹಾಗೆ ನಡೆದುಕೊಳ್ಳುತ್ತಾರೆ. ಹೀಗಾಗುತ್ತೆ ಎಂದು ಹೇಳಿಕೊಂಡರೆ ನಗೆಪಾಟಲಿಗೆ ಗುರಿಯಾಗುತ್ತೇವೆ ಎಂಬ ಹೆದರಿಕೆಯೂ ಇರುತ್ತದೆ. ಆದಕಾರಣ ಸಾಮಾನ್ಯವಾಗಿ ಹೇಳಿಕೊಳ್ಳುವುದಿಲ್ಲ. ಆಕೆಯ ಗಂಡ ಬಂದು ನನ್ನನ್ನು ಕಂಡ, 'ಅಯ್ಯಾ ! ನಿನ್ನ ಹೆಂಡತಿಗೆ ಒದ್ದೆಷನಲ್ ಬೇನೆಯು ಬಡಿದಿದೆ. ಹೀಗೆ ಹೀಗೆ ಅವಳು ನರಳುತ್ತಿದ್ದಾಳೆ. ಆಕಸ್ಮಾತ್ತಾಗಿ ನನಗೆ ತಿಳಿದು ಬಂತು. ಅಗತ್ಯವಾಗಿ ಚಿಕಿತ್ಸೆಯನ್ನು ಮಾಡಿಸು, ಮನೋವೈದ್ಯರಿಂದ. ನೆಂಟರು ಯಾರಾದರೂ ಬಂದು ಮನೆಯಲ್ಲಿ ಜತೆಗಿದ್ದರೆ, ನರಳುವುದು ತುಸು ಕಡಿಮೆಯಾಗಬಹುದು' ಎಂದು ಸಲಹೆ ಮಾಡಿದೆ. “ಅಯ್ಯೋ, ಇದೆಲ್ಲಾ ಭೂತಚೇಷ್ಟೆ, ಡಾಕ್ಟರೇ ! ನಮ್ಮೂರಿನ ಕಡೆ ಭೂತಗಳು ಹೀಗೆ ಕಾಡುವುದು ಸಾಮಾನ್ಯ, ಅವಳ ಸೋದರಮಾವನ ಚಿಕ್ಕಪ್ಪನಿಗೆ ಕುಷ್ಠ ರೋಗವಿತ್ತು. ಇವಳಿಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ಇವಳಿದ್ದ ಮನೆಯಲ್ಲಿ ಅವ ತೀರಿಕೊಂಡ. ಇಪ್ಪತ್ತು ವರ್ಷಗಳ ಮೇಲೆ ಅವನ ಪಿಶಾಚಿಯು ಬಂದು ಏಕೆ ಕಾಡುತ್ತದೆ? ನಮ್ಮೂರ ಕಡೆ ಜಾಣ ಮಂತ್ರವಾದಿಗಳು ಇದ್ದಾರೆ. ಪೂಜೆ ಹಾಕಿ ಇಂತಹ ಭೂತಗಳನ್ನು ಬಿಡಿಸುತ್ತಾರೆ. ಇದಕ್ಕೆ ವೈದ್ಯ ಚಿಕಿತ್ಸೆಯು ಅಗತ್ಯವೇ<noinclude></noinclude> mxz26embnhoda1exfico1m9my9pzfzh ಪುಟ:ಮನಮಂಥನ.pdf/೧೮೦ 104 62627 314155 131629 2026-05-01T02:13:14Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314155 proofread-page text/x-wiki <noinclude><pagequality level="1" user="Shreelatha.Halemane" /></noinclude>ಒದ್ದೆಷನಲ್ 'ಬೇನೆಗಳು' ಇಲ್ಲ' ಎಂದವ ಹೇಳಿ ನನ್ನ ಆತಂಕವನ್ನು ಕಡಿಮೆ ಮಾಡಲೆತ್ನಿಸಿದ. OŁO ವರ್ಗವಾಗಿ ಅವ ಹೋದುದರಿಂದ, ವಿಜಯಲಕ್ಷ್ಮಿಯ ಭೂತವನ್ನು ಮಂತ್ರವಾದಿಗಳು ಬಿಡಿಸಿದರೋ ಇಲ್ಲವೋ ನನಗೆ ತಿಳಿಯದು. ಆದರೆ ಒಷನಲ್ ಬೇನೆಗಳು ಬಡಪೆಟ್ಟಿಗೆ ವಾಸಿಯಾಗುವುದಿಲ್ಲ. ಅದರ ಜತೆ ಕೂಡಿಕೊಂಡಿರುವ ಆತಂಕದ ಚಿಹ್ನೆಗಳು; ಮಂಕುಬಡಿದಂತೆ ಆಗುವುದು; ಇತ್ಯಾದಿಗಳನ್ನು ಚಿಕಿತ್ಸೆಯಿಂದ ಶಮನ ಮಾಡಿದರೆ, ಒಬ್ಬೆಷನ್ನಿನ ತೀವ್ರತೆಯು ಕಡಿಮೆಯಾಗುತ್ತದೆ. ಮುಸುರೆಯ ಪಿಶಾಚಿ “ಬೆಳಗಿನಿಂದ ಯಾಕೋ ಹೊಟ್ಟೆ ನುಲಿದ ಹಾಗಾಗುತ್ತೆ. ಕೈಕಾಲುಗಳಲ್ಲಿ ಛಳುಕಾಗುತ್ತೆ', ಎಂದು ಅನಸೂಯ ಒಂದು ಬೆಳಿಗ್ಗೆ ಹೇಳಿದಾಗ, ಮನೆಯಲ್ಲಿದ್ದ ಗಂಡ, ಅತ್ತೆ, ನಾದಿನಿ, ಎಲ್ಲರೂ ಸ್ವಲ್ಪ ಗಾಬರಿಗೊಂಡರು. ಚೊಚ್ಚಲ ಬಸಿರು, ಬಯಕೆಯೂ ಹೆಚ್ಚಾಗಿತ್ತು. ಕಂಡೂ ಕೇಳದ ಹೊಸ ಊರಿಗೆ ಚಾಕರಿಯ ಸಲುವಾಗಿ ಬಂದು ನೆಲೆಸಿದ್ದರು, ನೆರೆಹೊರೆಯ ಜನರ ಪರಿಚಯವಿಲ್ಲ. ಆ ಊರಿನ ಭಾಷೆಯೂ ತಿಳಿಯದು. ಅಂದಮೇಲೆ ಜನಸಹಾಯವೂ ಸಿಗುವಂತಿಲ್ಲ. ಈ ಎಲ್ಲ ಕಾರಣಗಳಿಂದ, ದೊಡ್ಡಾಸ್ಪತ್ರೆಗೆ ಸೇರಿಸುವುದು ಕ್ಷೇಮ ಎಂದು ತೀರ್ಮಾನಿಸಿದರು. ಆಸ್ಪತ್ರೆಗೆ ಹೋಗುವುದಕ್ಕೆ ಅನಸೂಯಳಿಗೆ ಅಷ್ಟೇನೂ ಇಷ್ಟವಿಲ್ಲ. ಆದರೆ ಅವಳಿಗೂ ಹೆದರಿಕೆ. ಮನೆಯಲ್ಲಿದ್ದರೆ, ಏನಾದರೂ ಹೆಚ್ಚು ಕಡಿಮೆಯಾದರೆ, ತತ್‌ಕ್ಷಣ ಯಾವ ವೈದ್ಯಕೀಯ ಸಹಾಯವೂ ದೊರಕುವುದು ಕಷ್ಟ, ಆದ್ದರಿಂದ ಆಸ್ಪತ್ರೆಗೆ ಹೋಗಲು ಸಮ್ಮತಿಸಿದಳು. ಆಸ್ಪತ್ರೆಯಲ್ಲಿ ಸೌಕರ್ಯಗಳಿದ್ದುವು. ನುರಿತ ವೈದ್ಯರ ಚಿಕಿತ್ಸೆಯೂ ದೊರಕಿತು. ಆದರೂ ಮೈ ಇಳಿಯಿತು. ಮಿಕ್ಕಂತೆ ದೇಹವು ಆರೋಗ್ಯದಿಂದಿದ್ದರೂ, ಆರನೆಯ ದಿನದ ವೇಳೆಗೆ 'ಯಾಕೋ ಎದೆ ಹೊಡೆದುಕೊಳ್ಳುತ್ತಾ ಇದೆ. ಮೈ ನಡುಗಿದ ಹಾಗೆ ಆಗುತ್ತಿದೆ. ಕೈಕಾಲು ಕುಸಿಯುತ್ತದೆ, ಡಾಕ್ಟರನ್ನು ಕರೆಸಿ' ಎಂದು ಗಾಬರಿಯಿಂದ ಹೇಳಿದಳು. ಬಂದು ಪರೀಕ್ಷಿಸಿದ ಡಾಕ್ಟರು, 'ಸುಮ್ಮ ಸುಮ್ಮನೆ ಗಾಬರಿಯಾಗುತ್ತಿದ್ದೆ. ನಿನ್ನ ಹಾರ್ಟ್ ಲಕ್ಷಣವಾಗಿದೆ. ಗಾಬರಿಯಿಂದಲೇ ಹೀಗಾಗುತ್ತದೆ. ಹೆದರಬೇಡ' ಎಂದು ಧೈರ್ಯ ಹೇಳಿ, ನಿದ್ರೆ ತರಿಸುವ ಔಷಧಿಯನ್ನು ಕೊಟ್ಟು ಹೋದರು. ಅನುಸೂಯ ಮನೆಗೆ ಬಂದ ಮೇಲೆ ಕೂಡ ಒಮ್ಮೊಮ್ಮೆ ಇದೇ ರೀತಿ ಗಾಬರಿಯಾಗುತ್ತಿದ್ದಳು. ಆದರೆ ಮನೆಯವರು ಧೈರ್ಯ ಹೇಳಿದರೆ ಸಮಾಧಾನಗೊಳ್ಳುತ್ತಿದ್ದಳು. ಈಗಿನ ಕಾಲದ ಸಂಸಾರ. ಮಡಿ ಮೈಲಿಗೆಯ<noinclude></noinclude> ezxrocd2jb5zicm6gcli6a5ya3m3g2m 314284 314155 2026-05-01T03:59:50Z Shreesha Sharma 7840 /* Proofread */ 314284 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ 'ಬೇನೆಗಳು' ಇಲ್ಲ' ಎಂದವ ಹೇಳಿ ನನ್ನ ಆತಂಕವನ್ನು ಕಡಿಮೆ ಮಾಡಲೆತ್ನಿಸಿದ. ವರ್ಗವಾಗಿ ಅವ ಹೋದುದರಿಂದ, ವಿಜಯಲಕ್ಷ್ಮಿಯ ಭೂತವನ್ನು ಮಂತ್ರವಾದಿಗಳು ಬಿಡಿಸಿದರೋ ಇಲ್ಲವೋ ನನಗೆ ತಿಳಿಯದು. ಆದರೆ ಒಷನಲ್ ಬೇನೆಗಳು ಬಡಪೆಟ್ಟಿಗೆ ವಾಸಿಯಾಗುವುದಿಲ್ಲ. ಅದರ ಜತೆ ಕೂಡಿಕೊಂಡಿರುವ ಆತಂಕದ ಚಿಹ್ನೆಗಳು; ಮಂಕುಬಡಿದಂತೆ ಆಗುವುದು; ಇತ್ಯಾದಿಗಳನ್ನು ಚಿಕಿತ್ಸೆಯಿಂದ ಶಮನ ಮಾಡಿದರೆ, ಒಬ್ಬೆಷನ್ನಿನ ತೀವ್ರತೆಯು ಕಡಿಮೆಯಾಗುತ್ತದೆ. '''ಮುಸುರೆಯ ಪಿಶಾಚಿ''' “ಬೆಳಗಿನಿಂದ ಯಾಕೋ ಹೊಟ್ಟೆ ನುಲಿದ ಹಾಗಾಗುತ್ತೆ. ಕೈಕಾಲುಗಳಲ್ಲಿ ಛಳುಕಾಗುತ್ತೆ', ಎಂದು ಅನಸೂಯ ಒಂದು ಬೆಳಿಗ್ಗೆ ಹೇಳಿದಾಗ, ಮನೆಯಲ್ಲಿದ್ದ ಗಂಡ, ಅತ್ತೆ, ನಾದಿನಿ, ಎಲ್ಲರೂ ಸ್ವಲ್ಪ ಗಾಬರಿಗೊಂಡರು. ಚೊಚ್ಚಲ ಬಸಿರು, ಬಯಕೆಯೂ ಹೆಚ್ಚಾಗಿತ್ತು. ಕಂಡೂ ಕೇಳದ ಹೊಸ ಊರಿಗೆ ಚಾಕರಿಯ ಸಲುವಾಗಿ ಬಂದು ನೆಲೆಸಿದ್ದರು, ನೆರೆಹೊರೆಯ ಜನರ ಪರಿಚಯವಿಲ್ಲ. ಆ ಊರಿನ ಭಾಷೆಯೂ ತಿಳಿಯದು. ಅಂದಮೇಲೆ ಜನಸಹಾಯವೂ ಸಿಗುವಂತಿಲ್ಲ. ಈ ಎಲ್ಲ ಕಾರಣಗಳಿಂದ, ದೊಡ್ಡಾಸ್ಪತ್ರೆಗೆ ಸೇರಿಸುವುದು ಕ್ಷೇಮ ಎಂದು ತೀರ್ಮಾನಿಸಿದರು. ಆಸ್ಪತ್ರೆಗೆ ಹೋಗುವುದಕ್ಕೆ ಅನಸೂಯಳಿಗೆ ಅಷ್ಟೇನೂ ಇಷ್ಟವಿಲ್ಲ. ಆದರೆ ಅವಳಿಗೂ ಹೆದರಿಕೆ. ಮನೆಯಲ್ಲಿದ್ದರೆ, ಏನಾದರೂ ಹೆಚ್ಚು ಕಡಿಮೆಯಾದರೆ, ತತ್‌ಕ್ಷಣ ಯಾವ ವೈದ್ಯಕೀಯ ಸಹಾಯವೂ ದೊರಕುವುದು ಕಷ್ಟ, ಆದ್ದರಿಂದ ಆಸ್ಪತ್ರೆಗೆ ಹೋಗಲು ಸಮ್ಮತಿಸಿದಳು. ಆಸ್ಪತ್ರೆಯಲ್ಲಿ ಸೌಕರ್ಯಗಳಿದ್ದುವು. ನುರಿತ ವೈದ್ಯರ ಚಿಕಿತ್ಸೆಯೂ ದೊರಕಿತು. ಆದರೂ ಮೈ ಇಳಿಯಿತು. ಮಿಕ್ಕಂತೆ ದೇಹವು ಆರೋಗ್ಯದಿಂದಿದ್ದರೂ, ಆರನೆಯ ದಿನದ ವೇಳೆಗೆ 'ಯಾಕೋ ಎದೆ ಹೊಡೆದುಕೊಳ್ಳುತ್ತಾ ಇದೆ. ಮೈ ನಡುಗಿದ ಹಾಗೆ ಆಗುತ್ತಿದೆ. ಕೈಕಾಲು ಕುಸಿಯುತ್ತದೆ, ಡಾಕ್ಟರನ್ನು ಕರೆಸಿ' ಎಂದು ಗಾಬರಿಯಿಂದ ಹೇಳಿದಳು. ಬಂದು ಪರೀಕ್ಷಿಸಿದ ಡಾಕ್ಟರು, 'ಸುಮ್ಮ ಸುಮ್ಮನೆ ಗಾಬರಿಯಾಗುತ್ತಿದ್ದೆ. ನಿನ್ನ ಹಾರ್ಟ್ ಲಕ್ಷಣವಾಗಿದೆ. ಗಾಬರಿಯಿಂದಲೇ ಹೀಗಾಗುತ್ತದೆ. ಹೆದರಬೇಡ' ಎಂದು ಧೈರ್ಯ ಹೇಳಿ, ನಿದ್ರೆ ತರಿಸುವ ಔಷಧಿಯನ್ನು ಕೊಟ್ಟು ಹೋದರು. ಅನುಸೂಯ ಮನೆಗೆ ಬಂದ ಮೇಲೆ ಕೂಡ ಒಮ್ಮೊಮ್ಮೆ ಇದೇ ರೀತಿ ಗಾಬರಿಯಾಗುತ್ತಿದ್ದಳು. ಆದರೆ ಮನೆಯವರು ಧೈರ್ಯ ಹೇಳಿದರೆ ಸಮಾಧಾನಗೊಳ್ಳುತ್ತಿದ್ದಳು. ಈಗಿನ ಕಾಲದ ಸಂಸಾರ. ಮಡಿ ಮೈಲಿಗೆಯ<noinclude></noinclude> 0kyeizl71at5luv360pjeg8zc26bawi 314331 314284 2026-05-01T06:37:06Z Shreelatha.Halemane 7642 /* Validated */ 314331 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು'}}{{Right|೧೬೧}} ಇಲ್ಲ' ಎಂದವ ಹೇಳಿ ನನ್ನ ಆತಂಕವನ್ನು ಕಡಿಮೆ ಮಾಡಲೆತ್ನಿಸಿದ. ವರ್ಗವಾಗಿ ಅವ ಹೋದುದರಿಂದ, ವಿಜಯಲಕ್ಷ್ಮಿಯ ಭೂತವನ್ನು ಮಂತ್ರವಾದಿಗಳು ಬಿಡಿಸಿದರೋ ಇಲ್ಲವೋ ನನಗೆ ತಿಳಿಯದು. ಆದರೆ ಒಬ್ಸೆಷನಲ್ ಬೇನೆಗಳು ಬಡಪೆಟ್ಟಿಗೆ ವಾಸಿಯಾಗುವುದಿಲ್ಲ. ಅದರ ಜತೆ ಕೂಡಿಕೊಂಡಿರುವ ಆತಂಕದ ಚಿಹ್ನೆಗಳು; ಮಂಕುಬಡಿದಂತೆ ಆಗುವುದು; ಇತ್ಯಾದಿಗಳನ್ನು ಚಿಕಿತ್ಸೆಯಿಂದ ಶಮನ ಮಾಡಿದರೆ, ಒಬ್ಸೆಷನ್ನಿನ ತೀವ್ರತೆಯು ಕಡಿಮೆಯಾಗುತ್ತದೆ. '''ಮುಸುರೆಯ ಪಿಶಾಚಿ''' “ಬೆಳಗಿನಿಂದ ಯಾಕೋ ಹೊಟ್ಟೆ ನುಲಿದ ಹಾಗಾಗುತ್ತೆ. ಕೈಕಾಲುಗಳಲ್ಲಿ ಛಳುಕಾಗುತ್ತೆ', ಎಂದು ಅನಸೂಯ ಒಂದು ಬೆಳಿಗ್ಗೆ ಹೇಳಿದಾಗ, ಮನೆಯಲ್ಲಿದ್ದ ಗಂಡ, ಅತ್ತೆ, ನಾದಿನಿ, ಎಲ್ಲರೂ ಸ್ವಲ್ಪ ಗಾಬರಿಗೊಂಡರು. ಚೊಚ್ಚಲ ಬಸಿರು, ಬಯಕೆಯೂ ಹೆಚ್ಚಾಗಿತ್ತು. ಕಂಡೂ ಕೇಳದ ಹೊಸ ಊರಿಗೆ ಚಾಕರಿಯ ಸಲುವಾಗಿ ಬಂದು ನೆಲೆಸಿದ್ದರು, ನೆರೆಹೊರೆಯ ಜನರ ಪರಿಚಯವಿಲ್ಲ. ಆ ಊರಿನ ಭಾಷೆಯೂ ತಿಳಿಯದು. ಅಂದಮೇಲೆ ಜನಸಹಾಯವೂ ಸಿಗುವಂತಿಲ್ಲ. ಈ ಎಲ್ಲ ಕಾರಣಗಳಿಂದ, ದೊಡ್ಡಾಸ್ಪತ್ರೆಗೆ ಸೇರಿಸುವುದು ಕ್ಷೇಮ ಎಂದು ತೀರ್ಮಾನಿಸಿದರು. ಆಸ್ಪತ್ರೆಗೆ ಹೋಗುವುದಕ್ಕೆ ಅನಸೂಯಳಿಗೆ ಅಷ್ಟೇನೂ ಇಷ್ಟವಿಲ್ಲ. ಆದರೆ ಅವಳಿಗೂ ಹೆದರಿಕೆ. ಮನೆಯಲ್ಲಿದ್ದರೆ, ಏನಾದರೂ ಹೆಚ್ಚು ಕಡಿಮೆಯಾದರೆ, ತತ್‌ಕ್ಷಣ ಯಾವ ವೈದ್ಯಕೀಯ ಸಹಾಯವೂ ದೊರಕುವುದು ಕಷ್ಟ, ಆದ್ದರಿಂದ ಆಸ್ಪತ್ರೆಗೆ ಹೋಗಲು ಸಮ್ಮತಿಸಿದಳು. ಆಸ್ಪತ್ರೆಯಲ್ಲಿ ಸೌಕರ್ಯಗಳಿದ್ದುವು. ನುರಿತ ವೈದ್ಯರ ಚಿಕಿತ್ಸೆಯೂ ದೊರಕಿತು. ಆದರೂ ಮೈ ಇಳಿಯಿತು. ಮಿಕ್ಕಂತೆ ದೇಹವು ಆರೋಗ್ಯದಿಂದಿದ್ದರೂ, ಆರನೆಯ ದಿನದ ವೇಳೆಗೆ 'ಯಾಕೋ ಎದೆ ಹೊಡೆದುಕೊಳ್ಳುತ್ತಾ ಇದೆ. ಮೈ ನಡುಗಿದ ಹಾಗೆ ಆಗುತ್ತಿದೆ. ಕೈಕಾಲು ಕುಸಿಯುತ್ತದೆ, ಡಾಕ್ಟರನ್ನು ಕರೆಸಿ' ಎಂದು ಗಾಬರಿಯಿಂದ ಹೇಳಿದಳು. ಬಂದು ಪರೀಕ್ಷಿಸಿದ ಡಾಕ್ಟರು, 'ಸುಮ್ಮ ಸುಮ್ಮನೆ ಗಾಬರಿಯಾಗುತ್ತಿದ್ದೆ. ನಿನ್ನ ಹಾರ್ಟ್ ಲಕ್ಷಣವಾಗಿದೆ. ಗಾಬರಿಯಿಂದಲೇ ಹೀಗಾಗುತ್ತದೆ. ಹೆದರಬೇಡ' ಎಂದು ಧೈರ್ಯ ಹೇಳಿ, ನಿದ್ರೆ ತರಿಸುವ ಔಷಧಿಯನ್ನು ಕೊಟ್ಟು ಹೋದರು. ಅನುಸೂಯ ಮನೆಗೆ ಬಂದ ಮೇಲೆ ಕೂಡ ಒಮ್ಮೊಮ್ಮೆ ಇದೇ ರೀತಿ ಗಾಬರಿಯಾಗುತ್ತಿದ್ದಳು. ಆದರೆ ಮನೆಯವರು ಧೈರ್ಯ ಹೇಳಿದರೆ ಸಮಾಧಾನಗೊಳ್ಳುತ್ತಿದ್ದಳು. ಈಗಿನ ಕಾಲದ ಸಂಸಾರ. ಮಡಿ ಮೈಲಿಗೆಯ<noinclude></noinclude> s40rq4qmc88bj3zgqduwdq1e03fvwuu ಪುಟ:ಮನಮಂಥನ.pdf/೧೮೧ 104 62628 314156 131630 2026-05-01T02:13:24Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314156 proofread-page text/x-wiki <noinclude><pagequality level="1" user="Shreelatha.Halemane" /></noinclude>ಮನಮಂಥನ ಆಚರಣೆಯು ಅತಿಯಾಗಿರಲಿಲ್ಲ. ಮೂರು ದಿನಗಳು ಮೂಲೆಯಲ್ಲಿ ಕೂಡುವುದೂ ಇರಲಿಲ್ಲ. ಹೊಲೆ ಮನೆ, ಮಡಿ ಎನ್ನುವ ಕಾಳಜಿಯೂ ಇರಲಿಲ್ಲ. ಇಂತಹ ಪರಿಸ್ಥಿತಿಯಿದ್ದ ಮನೆಯಲ್ಲಿ ಒಂದು ದಿನ ಅಡಿಗೆ ಮನೆಯಿಂದ ಬಂದ ಅತ್ತೆಯು ಸೊಸೆಯ ಹತ್ತಿರವಿದ್ದ ಟವಲನ್ನು ತೆಗೆದುಕೊಂಡು ಕೈ ಒರೆಸಿಕೊಂಡರು. 'ಅಯ್ಯೋ, ಇದೇನು ಹೀಗೆ ಮಾಡಿಬಿಟ್ಟಿರಿ ! ಮುಸುರೆ ಕೈಯಲ್ಲಿ ಟವಲನ್ನು ಮುಟ್ಟಿ ಬಿಟ್ಟಿರಲ್ಲಾ' ಎಂದು ಅನಸೂಯ ಅತ್ಯಾತಂಕದಿಂದ ಚೀರಿದಳು. 'ಇದ್ಯಾತರ ಮುಸುರೆಯೇ ; ಎಂತಹ ಮುಸುರೆಯೇ, ಅನ್ನವನ್ನು ಮಾಡೇ ಇಲ್ಲವಲ್ಲೇ' ಎಂದು ಅತ್ತೆಯು ಎಷ್ಟೋ ಹೇಳಿದಳು. ಅನಸೂಯಳಿಗೆ ಸಮಾಧಾನವಾಗಲಿಲ್ಲ. ಬಾಣಂತಿಯಾಗಿದ್ದರೂ ಎದ್ದು, ಆ ಟವಲನ್ನು ಒಗೆದು ಹರವಿ ಹಾಕಿದಳು. ಅವತ್ತಿನಿಂದ ಮುಸುರೆ ಪಿಶಾಚಿಯು ಕಾಡತೊಡಗಿತು. ಅನ್ನವನ್ನು ತಿಂದರೆ ಮುಸುರೆಯು ಕೈಗೆ ಅಂಟಿಕೊಂಡು ಬಿಡುತ್ತದೆ.ಎಷ್ಟು ತೊಳೆದರೂ ಹೋಗುವುದಿಲ್ಲ. ಎಂಬ ತೀವ್ರ ಕಳವಳವು ಶುರುವಾಯಿತು. ಆದುದರಿಂದ ಒಣಗಿದ ಚಪಾತಿಯನ್ನು ತಿನ್ನಲಾರಂಭಿಸಿದಳು. ಅಹೋರಾತ್ರಿ ಒಂದೇ ಭಯ ; ಯಾವುದು ಎಲ್ಲಿ ಮುಸುರೆಯಾಗಿ ಬಿಡುತ್ತದೋ ಎನ್ನುವ ಭಯ. ಭಯಂಕರವಾದ ಆತಂಕದಿಂದ ಅನಸೂಯಳ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುವುದು ಸ್ಥಿರವಾಯಿತು. ಕೆನ್ನೆಗಳ ಮೇಲೆಲ್ಲಾ ಉದ್ದುದ್ದ ಗೆರೆಗಳು ಮೂಡಲಾರಂಭಿಸಿದುವು. ದುಂಡು ದುಂಡಾಗಿದ್ದ ಅನಸೂಯ ಕೇವಲ ಆರೇಳು ತಿಂಗಳುಗಳಲ್ಲಿ ಸಣಕಲ ಕಡ್ಡಿಯಾದಳು. ಯಾರಾದರೂ ಸ್ನೇಹಿತರು ಮನೆಗೆ ಬಂದರೆ, ಅವರೆದುರಿಗೆ ಹೇಗೋ ಪ್ರಾಣವನ್ನು ಬಿಗಿಹಿಡಿದುಕೊಂಡು, ಸ್ವಸ್ಥವಾಗಿರುವವಳಂತೆಯೇ ನಡೆದುಕೊಳ್ಳುತ್ತಿದ್ದಳು. ಬಂದವರು ಹೊರಗೆ ಹೋದಕೂಡಲೇ, ಅವರು ಕುಳಿತಿದ್ದ ಕುರ್ಚಿ, ನಡೆದಿದ್ದ ಜಾಗ, ಮುಟ್ಟಿದ್ದ ಬಟ್ಟೆ, ತಾಕಿದ್ದ ಬಾಗಿಲ ಪರದೆಗಳು, ಇವೆಲ್ಲವನ್ನೂ ಒದ್ದೆ ಬಟ್ಟೆಯಲ್ಲಿ ಒರೆಸುತ್ತಿದ್ದಳು. ಬೀದಿಯಲ್ಲಿ ನಡೆದು ಬಂದಿದ್ದ ಅವರು ಎಂಜಲೆಲೆಯನ್ನು ತುಳಿದಿರಬಹುದಲ್ಲ. ಹಾಗಾಗಿ ಮುಸುರೆ ಅಂಟಿಕೊಂಡಿರುತ್ತಲ್ಲಾ. ಆ ಮುಸುರೆ ತನ್ನ ಮನೆಯಲ್ಲೂ ಸೋಂಕಿರುತ್ತಲ್ಲಾ ! ಇದೇ ಅನಸೂಯಳ ಮನಸ್ಸಿನ ವಿಚಾರ ಸರಣಿ, ದಿನಕ್ಕೆ ಇಪ್ಪತ್ತು ಮೂವತ್ತು ಬಾರಿ ಹೀಗೆ ಮಾಡಲಾರಂಭಿಸಿದರೆ ದೇಹದ ಆರೋಗ್ಯವು ಶಿಥಿಲವಾಗದೆ ಇರುತ್ತದೆಯೇ ? ಇಪ್ಪತ್ತು ಪೌಂಡು ತೂಕವು ಆರೇಳು ತಿಂಗಳಿನಲ್ಲಿ ಇಳಿಯಿತು.<noinclude></noinclude> 111sk3q766my4t8l72mn2tjqfsl7qo6 314283 314156 2026-05-01T03:59:17Z Shreesha Sharma 7840 /* Proofread */ 314283 proofread-page text/x-wiki <noinclude><pagequality level="3" user="Shreesha Sharma" /></noinclude>ಮನಮಂಥನ ಆಚರಣೆಯು ಅತಿಯಾಗಿರಲಿಲ್ಲ. ಮೂರು ದಿನಗಳು ಮೂಲೆಯಲ್ಲಿ ಕೂಡುವುದೂ ಇರಲಿಲ್ಲ. ಹೊಲೆ ಮನೆ, ಮಡಿ ಎನ್ನುವ ಕಾಳಜಿಯೂ ಇರಲಿಲ್ಲ. ಇಂತಹ ಪರಿಸ್ಥಿತಿಯಿದ್ದ ಮನೆಯಲ್ಲಿ ಒಂದು ದಿನ ಅಡಿಗೆ ಮನೆಯಿಂದ ಬಂದ ಅತ್ತೆಯು ಸೊಸೆಯ ಹತ್ತಿರವಿದ್ದ ಟವಲನ್ನು ತೆಗೆದುಕೊಂಡು ಕೈ ಒರೆಸಿಕೊಂಡರು. 'ಅಯ್ಯೋ, ಇದೇನು ಹೀಗೆ ಮಾಡಿಬಿಟ್ಟಿರಿ ! ಮುಸುರೆ ಕೈಯಲ್ಲಿ ಟವಲನ್ನು ಮುಟ್ಟಿ ಬಿಟ್ಟಿರಲ್ಲಾ' ಎಂದು ಅನಸೂಯ ಅತ್ಯಾತಂಕದಿಂದ ಚೀರಿದಳು. 'ಇದ್ಯಾತರ ಮುಸುರೆಯೇ ; ಎಂತಹ ಮುಸುರೆಯೇ, ಅನ್ನವನ್ನು ಮಾಡೇ ಇಲ್ಲವಲ್ಲೇ' ಎಂದು ಅತ್ತೆಯು ಎಷ್ಟೋ ಹೇಳಿದಳು. ಅನಸೂಯಳಿಗೆ ಸಮಾಧಾನವಾಗಲಿಲ್ಲ. ಬಾಣಂತಿಯಾಗಿದ್ದರೂ ಎದ್ದು, ಆ ಟವಲನ್ನು ಒಗೆದು ಹರವಿ ಹಾಕಿದಳು. ಅವತ್ತಿನಿಂದ ಮುಸುರೆ ಪಿಶಾಚಿಯು ಕಾಡತೊಡಗಿತು. ಅನ್ನವನ್ನು ತಿಂದರೆ ಮುಸುರೆಯು ಕೈಗೆ ಅಂಟಿಕೊಂಡು ಬಿಡುತ್ತದೆ.ಎಷ್ಟು ತೊಳೆದರೂ ಹೋಗುವುದಿಲ್ಲ. ಎಂಬ ತೀವ್ರ ಕಳವಳವು ಶುರುವಾಯಿತು. ಆದುದರಿಂದ ಒಣಗಿದ ಚಪಾತಿಯನ್ನು ತಿನ್ನಲಾರಂಭಿಸಿದಳು. ಅಹೋರಾತ್ರಿ ಒಂದೇ ಭಯ ; ಯಾವುದು ಎಲ್ಲಿ ಮುಸುರೆಯಾಗಿ ಬಿಡುತ್ತದೋ ಎನ್ನುವ ಭಯ. ಭಯಂಕರವಾದ ಆತಂಕದಿಂದ ಅನಸೂಯಳ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುವುದು ಸ್ಥಿರವಾಯಿತು. ಕೆನ್ನೆಗಳ ಮೇಲೆಲ್ಲಾ ಉದ್ದುದ್ದ ಗೆರೆಗಳು ಮೂಡಲಾರಂಭಿಸಿದುವು. ದುಂಡು ದುಂಡಾಗಿದ್ದ ಅನಸೂಯ ಕೇವಲ ಆರೇಳು ತಿಂಗಳುಗಳಲ್ಲಿ ಸಣಕಲ ಕಡ್ಡಿಯಾದಳು. ಯಾರಾದರೂ ಸ್ನೇಹಿತರು ಮನೆಗೆ ಬಂದರೆ, ಅವರೆದುರಿಗೆ ಹೇಗೋ ಪ್ರಾಣವನ್ನು ಬಿಗಿಹಿಡಿದುಕೊಂಡು, ಸ್ವಸ್ಥವಾಗಿರುವವಳಂತೆಯೇ ನಡೆದುಕೊಳ್ಳುತ್ತಿದ್ದಳು. ಬಂದವರು ಹೊರಗೆ ಹೋದಕೂಡಲೇ, ಅವರು ಕುಳಿತಿದ್ದ ಕುರ್ಚಿ, ನಡೆದಿದ್ದ ಜಾಗ, ಮುಟ್ಟಿದ್ದ ಬಟ್ಟೆ, ತಾಕಿದ್ದ ಬಾಗಿಲ ಪರದೆಗಳು, ಇವೆಲ್ಲವನ್ನೂ ಒದ್ದೆ ಬಟ್ಟೆಯಲ್ಲಿ ಒರೆಸುತ್ತಿದ್ದಳು. ಬೀದಿಯಲ್ಲಿ ನಡೆದು ಬಂದಿದ್ದ ಅವರು ಎಂಜಲೆಲೆಯನ್ನು ತುಳಿದಿರಬಹುದಲ್ಲ. ಹಾಗಾಗಿ ಮುಸುರೆ ಅಂಟಿಕೊಂಡಿರುತ್ತಲ್ಲಾ. ಆ ಮುಸುರೆ ತನ್ನ ಮನೆಯಲ್ಲೂ ಸೋಂಕಿರುತ್ತಲ್ಲಾ ! ಇದೇ ಅನಸೂಯಳ ಮನಸ್ಸಿನ ವಿಚಾರ ಸರಣಿ, ದಿನಕ್ಕೆ ಇಪ್ಪತ್ತು ಮೂವತ್ತು ಬಾರಿ ಹೀಗೆ ಮಾಡಲಾರಂಭಿಸಿದರೆ ದೇಹದ ಆರೋಗ್ಯವು ಶಿಥಿಲವಾಗದೆ ಇರುತ್ತದೆಯೇ ? ಇಪ್ಪತ್ತು ಪೌಂಡು ತೂಕವು ಆರೇಳು ತಿಂಗಳಿನಲ್ಲಿ ಇಳಿಯಿತು.<noinclude></noinclude> pg7z31hapwt64xycz0idrf5h56dsm4n 314332 314283 2026-05-01T06:39:25Z Shreelatha.Halemane 7642 /* Validated */ 314332 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೬೨}}{{Right|ಮನಮಂಥನ}} ಆಚರಣೆಯು ಅತಿಯಾಗಿರಲಿಲ್ಲ. ಮೂರು ದಿನಗಳು ಮೂಲೆಯಲ್ಲಿ ಕೂಡುವುದೂ ಇರಲಿಲ್ಲ. ಹೊಲೆ ಮನೆ, ಮಡಿ ಎನ್ನುವ ಕಾಳಜಿಯೂ ಇರಲಿಲ್ಲ. ಇಂತಹ ಪರಿಸ್ಥಿತಿಯಿದ್ದ ಮನೆಯಲ್ಲಿ ಒಂದು ದಿನ ಅಡಿಗೆ ಮನೆಯಿಂದ ಬಂದ ಅತ್ತೆಯು ಸೊಸೆಯ ಹತ್ತಿರವಿದ್ದ ಟವಲನ್ನು ತೆಗೆದುಕೊಂಡು ಕೈ ಒರೆಸಿಕೊಂಡರು. 'ಅಯ್ಯೋ, ಇದೇನು ಹೀಗೆ ಮಾಡಿಬಿಟ್ಟಿರಿ ! ಮುಸುರೆ ಕೈಯಲ್ಲಿ ಟವಲನ್ನು ಮುಟ್ಟಿ ಬಿಟ್ಟಿರಲ್ಲಾ' ಎಂದು ಅನಸೂಯ ಅತ್ಯಾತಂಕದಿಂದ ಚೀರಿದಳು. 'ಇದ್ಯಾತರ ಮುಸುರೆಯೇ ; ಎಂತಹ ಮುಸುರೆಯೇ, ಅನ್ನವನ್ನು ಮಾಡೇ ಇಲ್ಲವಲ್ಲೇ' ಎಂದು ಅತ್ತೆಯು ಎಷ್ಟೋ ಹೇಳಿದಳು. ಅನಸೂಯಳಿಗೆ ಸಮಾಧಾನವಾಗಲಿಲ್ಲ. ಬಾಣಂತಿಯಾಗಿದ್ದರೂ ಎದ್ದು, ಆ ಟವಲನ್ನು ಒಗೆದು ಹರವಿ ಹಾಕಿದಳು. ಅವತ್ತಿನಿಂದ ಮುಸುರೆ ಪಿಶಾಚಿಯು ಕಾಡತೊಡಗಿತು. ಅನ್ನವನ್ನು ತಿಂದರೆ ಮುಸುರೆಯು ಕೈಗೆ ಅಂಟಿಕೊಂಡು ಬಿಡುತ್ತದೆ.ಎಷ್ಟು ತೊಳೆದರೂ ಹೋಗುವುದಿಲ್ಲ. ಎಂಬ ತೀವ್ರ ಕಳವಳವು ಶುರುವಾಯಿತು. ಆದುದರಿಂದ ಒಣಗಿದ ಚಪಾತಿಯನ್ನು ತಿನ್ನಲಾರಂಭಿಸಿದಳು. ಅಹೋರಾತ್ರಿ ಒಂದೇ ಭಯ ; ಯಾವುದು ಎಲ್ಲಿ ಮುಸುರೆಯಾಗಿ ಬಿಡುತ್ತದೋ ಎನ್ನುವ ಭಯ. ಭಯಂಕರವಾದ ಆತಂಕದಿಂದ ಅನಸೂಯಳ ಮುಖದಲ್ಲಿ ಹುಬ್ಬು ಗಂಟಿಕ್ಕಿಕೊಂಡಿರುವುದು ಸ್ಥಿರವಾಯಿತು. ಕೆನ್ನೆಗಳ ಮೇಲೆಲ್ಲಾ ಉದ್ದುದ್ದ ಗೆರೆಗಳು ಮೂಡಲಾರಂಭಿಸಿದುವು. ದುಂಡು ದುಂಡಾಗಿದ್ದ ಅನಸೂಯ ಕೇವಲ ಆರೇಳು ತಿಂಗಳುಗಳಲ್ಲಿ ಸಣಕಲ ಕಡ್ಡಿಯಾದಳು. ಯಾರಾದರೂ ಸ್ನೇಹಿತರು ಮನೆಗೆ ಬಂದರೆ, ಅವರೆದುರಿಗೆ ಹೇಗೋ ಪ್ರಾಣವನ್ನು ಬಿಗಿಹಿಡಿದುಕೊಂಡು, ಸ್ವಸ್ಥವಾಗಿರುವವಳಂತೆಯೇ ನಡೆದುಕೊಳ್ಳುತ್ತಿದ್ದಳು. ಬಂದವರು ಹೊರಗೆ ಹೋದಕೂಡಲೇ, ಅವರು ಕುಳಿತಿದ್ದ ಕುರ್ಚಿ, ನಡೆದಿದ್ದ ಜಾಗ, ಮುಟ್ಟಿದ್ದ ಬಟ್ಟೆ, ತಾಕಿದ್ದ ಬಾಗಿಲ ಪರದೆಗಳು, ಇವೆಲ್ಲವನ್ನೂ ಒದ್ದೆ ಬಟ್ಟೆಯಲ್ಲಿ ಒರೆಸುತ್ತಿದ್ದಳು. ಬೀದಿಯಲ್ಲಿ ನಡೆದು ಬಂದಿದ್ದ ಅವರು ಎಂಜಲೆಲೆಯನ್ನು ತುಳಿದಿರಬಹುದಲ್ಲ. ಹಾಗಾಗಿ ಮುಸುರೆ ಅಂಟಿಕೊಂಡಿರುತ್ತಲ್ಲಾ. ಆ ಮುಸುರೆ ತನ್ನ ಮನೆಯಲ್ಲೂ ಸೋಂಕಿರುತ್ತಲ್ಲಾ ! ಇದೇ ಅನಸೂಯಳ ಮನಸ್ಸಿನ ವಿಚಾರ ಸರಣಿ, ದಿನಕ್ಕೆ ಇಪ್ಪತ್ತು ಮೂವತ್ತು ಬಾರಿ ಹೀಗೆ ಮಾಡಲಾರಂಭಿಸಿದರೆ ದೇಹದ ಆರೋಗ್ಯವು ಶಿಥಿಲವಾಗದೆ ಇರುತ್ತದೆಯೇ ? ಇಪ್ಪತ್ತು ಪೌಂಡು ತೂಕವು ಆರೇಳು ತಿಂಗಳಿನಲ್ಲಿ ಇಳಿಯಿತು.<noinclude></noinclude> h81rmv0r4pnbfcpfsdhdfiyh4irg1tg ಪುಟ:ಮನಮಂಥನ.pdf/೧೮೨ 104 62629 314157 131631 2026-05-01T02:13:35Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314157 proofread-page text/x-wiki <noinclude><pagequality level="1" user="Shreelatha.Halemane" /></noinclude>ಒದ್ದೆಷನಲ್ 'ಬೇನೆಗಳು' Qa ಅತ್ಯಗತ್ಯವಾಗಿ ಮನೆಯಿಂದ ಎಲ್ಲಿಗಾದರೂ ಹೋಗಲೇಬೇಕಾದರೆ, ರಸ್ತೆಯಲ್ಲಿ ನಡೆಯುವಾಗ ಎಲ್ಲಿ ಮುಸುರೆಯು ತಾಕಿಬಿಡುತ್ತದೋ ಎಂದು, ಸೀರೆಯ ಅಂಚು ಮೊಣಕಾಲ ತನಕ ಇರುವಂತೆ ಎತ್ತಿ ಹಿಡಿದುಕೊಂಡು, ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಿದ್ದಳು. ಎಂಜಲಿರಬಹುದು ಎಂದು ಅನುಮಾನ ಬಂದರೆ ಅದರ ಮೇಲೆ ಹಾರಿಕೊಂಡೇ ಹೆಜ್ಜೆ ಹಾಕತೊಡಗಿದಳು. 'ಮಡಿಮಡಿ ಮಡಿಯೆಂದ್‌ ಅಡಿಗಡಿಗೆ ಹಾರುವಿ' ಎಂದ ದಾಸರು ಇಂತಹ ರೋಗಿಗಳನ್ನು ನೋಡಿದ್ದಿರಬೇಕು. ಈ ಅವಲಕ್ಷಣವನ್ನು ನೋಡಲಾರದೆ, ಮನೆಯಾಚೆ ಅನಸೂಯಳನ್ನು ಕರೆದುಕೊಂಡು ಹೋಗಲು ಮನೆಯವರು ಹಿಂಜರಿಯತೊಡಗಿದರು. ಅನಸೂಯಳಿಗೆ ಇದರಿಂದ ಮನೆಯಲ್ಲೇ ಮಡಿ ಮಾಡುತ್ತಾ ಮುಸುರೆಯಾಗದಂತೆ ನೋಡಿಕೊಳ್ಳುತ್ತಾ ದಿನವೆಲ್ಲಾ ಕಳೆಯುವಂತಾಯಿತು. 'ಬಂದವರೆದುರಿಗೆ ಮಣಿಮಣಿಯಾಗಿ ಮಾತನಾಡುತ್ತಾಳೆ.ಆಮೇಲೆ ನಮ್ಮನ್ನೆಲ್ಲಾ ಗೋಳು ಹುಯ್ದುಕೊಳ್ಳುತ್ತಾಳೆ' ಎಂದು ಸ್ವಭಾವಿಕವಾಗಿ ಅತ್ತೆಯು ರೇಗಿದಳು. 'ಎಲ್ಲಾ ಶುದ್ಧ ನಟನೆ. ಒದ್ದು ಬುದ್ಧಿ ಹೇಳಿದರೆ ನೆಟ್ಟಗಾಗುತ್ತಾಳೆ' ಎಂದು ಮಗನಿಗೆ ಹೇಳಿದಳು. ಪಾಪ ! ಇದೊಂದು ಬರಬಾರದ ಬೇನೆ ಎಂದು ತಿಳಿವಿಲ್ಲದ ಅತ್ತೆಗೆ ಹೇಗೆ ಗೊತ್ತಾಗಬೇಕು ! ಇಂತಹ ಅಜ್ಞಾನವಿರುವಾಗ, ಸೊಸೆಯ ಮೇಲೆ ಅನುಕಂಪವಾದರೂ ಹೇಗೆ ಬರಲು ಸಾಧ್ಯ ? ಶಿಕ್ಷಿಸುವ ಮನಸ್ಸುಂಟಾಗಿ, ಅಂದೂ ಬೈದೂ ತಿದ್ದಲು ಆಕೆ ಆರಂಭಿಸಿದಳು. ಅನಸೂಯಳ ಮನಸ್ಸು ಮತ್ತೂ ಮೊಂಡು ಹಾಕಿಕೊಂಡಿತು. ಅವಳ ಒಳಗುದಿಯೂ ಉದ್ರೇಕಗೊಳ್ಳುತ್ತಿತ್ತು. ಅನಸೂಯಳು ಬಾಲ್ಯದಲ್ಲಿ ಚೊಚ್ಚಲಾಗಿದ್ದರೂ, ತುಂಬಿದ ಮನೆಯಲ್ಲಿ ಬೆಳೆದಿದ್ದವಳು. ಒಂಟಿಯಾಗಿ ಆಡಿಕೊಂಡು ಇರುವ ಸ್ವಭಾವವಿದ್ದಿರಲಿಲ್ಲ. ತಕ್ಕ ಮಟ್ಟಿಗೆ ಜಾಣ ಹುಡುಗಿ, ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣಳಾಗುತ್ತಿದ್ದಳು. ಪದವೀ ಧರೆಯೂ ಆಗಿದ್ದಳು. ಸಂಕಟಪಡುವವರನ್ನು ಕಂಡರೆ ಅತಿಯಾಗಿ ಮರುಗುವ ಸ್ವಭಾವ. 'ಅಯ್ಯೋ ಅಂತ ಅಂದರೆ ಸಾಲದೆ? ಅಳುತ್ತಾ ಕೂರುತ್ತಾಳಲ್ಲೇ' ಎಂದು ಅವಳ ಅಜ್ಜಿಯು ಹೇಳುತ್ತಿದ್ದಳು. ಇತರರ ಕಷ್ಟಸಂಕಟವನ್ನು ನೋಡಿದರೆ ಅನಸೂಯಳು ಅಳುವುದೇ ಅಜ್ಜಿಯು ಹಾಗನ್ನುವುದಕ್ಕೆ ಕಾರಣ. ಅನಸೂಯಳ ಮನಸ್ಸು ಅತಿ ಮೃದು. ಆದಕಾರಣದಿಂದಲೇ ಹಟವೂ ಸ್ವಲ್ಪ ಹೆಚ್ಚು. ಪ್ರದರ್ಶಿಸುವ ಹಟವಲ್ಲ. ಒಳಗೊಳಗೇ ಕುದಿಯುವ ಹಟದ ಸ್ವಭಾವ.<noinclude></noinclude> 4n6vtgykes50dpcjclgq3ofgtn3qkab 314282 314157 2026-05-01T03:58:54Z Shreesha Sharma 7840 /* Proofread */ 314282 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ 'ಬೇನೆಗಳು' Qa ಅತ್ಯಗತ್ಯವಾಗಿ ಮನೆಯಿಂದ ಎಲ್ಲಿಗಾದರೂ ಹೋಗಲೇಬೇಕಾದರೆ, ರಸ್ತೆಯಲ್ಲಿ ನಡೆಯುವಾಗ ಎಲ್ಲಿ ಮುಸುರೆಯು ತಾಕಿಬಿಡುತ್ತದೋ ಎಂದು, ಸೀರೆಯ ಅಂಚು ಮೊಣಕಾಲ ತನಕ ಇರುವಂತೆ ಎತ್ತಿ ಹಿಡಿದುಕೊಂಡು, ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಿದ್ದಳು. ಎಂಜಲಿರಬಹುದು ಎಂದು ಅನುಮಾನ ಬಂದರೆ ಅದರ ಮೇಲೆ ಹಾರಿಕೊಂಡೇ ಹೆಜ್ಜೆ ಹಾಕತೊಡಗಿದಳು. 'ಮಡಿಮಡಿ ಮಡಿಯೆಂದ್‌ ಅಡಿಗಡಿಗೆ ಹಾರುವಿ' ಎಂದ ದಾಸರು ಇಂತಹ ರೋಗಿಗಳನ್ನು ನೋಡಿದ್ದಿರಬೇಕು. ಈ ಅವಲಕ್ಷಣವನ್ನು ನೋಡಲಾರದೆ, ಮನೆಯಾಚೆ ಅನಸೂಯಳನ್ನು ಕರೆದುಕೊಂಡು ಹೋಗಲು ಮನೆಯವರು ಹಿಂಜರಿಯತೊಡಗಿದರು. ಅನಸೂಯಳಿಗೆ ಇದರಿಂದ ಮನೆಯಲ್ಲೇ ಮಡಿ ಮಾಡುತ್ತಾ ಮುಸುರೆಯಾಗದಂತೆ ನೋಡಿಕೊಳ್ಳುತ್ತಾ ದಿನವೆಲ್ಲಾ ಕಳೆಯುವಂತಾಯಿತು. 'ಬಂದವರೆದುರಿಗೆ ಮಣಿಮಣಿಯಾಗಿ ಮಾತನಾಡುತ್ತಾಳೆ.ಆಮೇಲೆ ನಮ್ಮನ್ನೆಲ್ಲಾ ಗೋಳು ಹುಯ್ದುಕೊಳ್ಳುತ್ತಾಳೆ' ಎಂದು ಸ್ವಭಾವಿಕವಾಗಿ ಅತ್ತೆಯು ರೇಗಿದಳು. 'ಎಲ್ಲಾ ಶುದ್ಧ ನಟನೆ. ಒದ್ದು ಬುದ್ಧಿ ಹೇಳಿದರೆ ನೆಟ್ಟಗಾಗುತ್ತಾಳೆ' ಎಂದು ಮಗನಿಗೆ ಹೇಳಿದಳು. ಪಾಪ ! ಇದೊಂದು ಬರಬಾರದ ಬೇನೆ ಎಂದು ತಿಳಿವಿಲ್ಲದ ಅತ್ತೆಗೆ ಹೇಗೆ ಗೊತ್ತಾಗಬೇಕು ! ಇಂತಹ ಅಜ್ಞಾನವಿರುವಾಗ, ಸೊಸೆಯ ಮೇಲೆ ಅನುಕಂಪವಾದರೂ ಹೇಗೆ ಬರಲು ಸಾಧ್ಯ ? ಶಿಕ್ಷಿಸುವ ಮನಸ್ಸುಂಟಾಗಿ, ಅಂದೂ ಬೈದೂ ತಿದ್ದಲು ಆಕೆ ಆರಂಭಿಸಿದಳು. ಅನಸೂಯಳ ಮನಸ್ಸು ಮತ್ತೂ ಮೊಂಡು ಹಾಕಿಕೊಂಡಿತು. ಅವಳ ಒಳಗುದಿಯೂ ಉದ್ರೇಕಗೊಳ್ಳುತ್ತಿತ್ತು. ಅನಸೂಯಳು ಬಾಲ್ಯದಲ್ಲಿ ಚೊಚ್ಚಲಾಗಿದ್ದರೂ, ತುಂಬಿದ ಮನೆಯಲ್ಲಿ ಬೆಳೆದಿದ್ದವಳು. ಒಂಟಿಯಾಗಿ ಆಡಿಕೊಂಡು ಇರುವ ಸ್ವಭಾವವಿದ್ದಿರಲಿಲ್ಲ. ತಕ್ಕ ಮಟ್ಟಿಗೆ ಜಾಣ ಹುಡುಗಿ, ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣಳಾಗುತ್ತಿದ್ದಳು. ಪದವೀ ಧರೆಯೂ ಆಗಿದ್ದಳು. ಸಂಕಟಪಡುವವರನ್ನು ಕಂಡರೆ ಅತಿಯಾಗಿ ಮರುಗುವ ಸ್ವಭಾವ. 'ಅಯ್ಯೋ ಅಂತ ಅಂದರೆ ಸಾಲದೆ? ಅಳುತ್ತಾ ಕೂರುತ್ತಾಳಲ್ಲೇ' ಎಂದು ಅವಳ ಅಜ್ಜಿಯು ಹೇಳುತ್ತಿದ್ದಳು. ಇತರರ ಕಷ್ಟಸಂಕಟವನ್ನು ನೋಡಿದರೆ ಅನಸೂಯಳು ಅಳುವುದೇ ಅಜ್ಜಿಯು ಹಾಗನ್ನುವುದಕ್ಕೆ ಕಾರಣ. ಅನಸೂಯಳ ಮನಸ್ಸು ಅತಿ ಮೃದು. ಆದಕಾರಣದಿಂದಲೇ ಹಟವೂ ಸ್ವಲ್ಪ ಹೆಚ್ಚು. ಪ್ರದರ್ಶಿಸುವ ಹಟವಲ್ಲ. ಒಳಗೊಳಗೇ ಕುದಿಯುವ ಹಟದ ಸ್ವಭಾವ.<noinclude></noinclude> owuijc1igcvnfxcye0tai8kzqza3vmz 314333 314282 2026-05-01T06:40:31Z Shreelatha.Halemane 7642 /* Validated */ 314333 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು'}}{{Right|೧೬೩}} ಅತ್ಯಗತ್ಯವಾಗಿ ಮನೆಯಿಂದ ಎಲ್ಲಿಗಾದರೂ ಹೋಗಲೇಬೇಕಾದರೆ, ರಸ್ತೆಯಲ್ಲಿ ನಡೆಯುವಾಗ ಎಲ್ಲಿ ಮುಸುರೆಯು ತಾಕಿಬಿಡುತ್ತದೋ ಎಂದು, ಸೀರೆಯ ಅಂಚು ಮೊಣಕಾಲ ತನಕ ಇರುವಂತೆ ಎತ್ತಿ ಹಿಡಿದುಕೊಂಡು, ರಸ್ತೆಯನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಿದ್ದಳು. ಎಂಜಲಿರಬಹುದು ಎಂದು ಅನುಮಾನ ಬಂದರೆ ಅದರ ಮೇಲೆ ಹಾರಿಕೊಂಡೇ ಹೆಜ್ಜೆ ಹಾಕತೊಡಗಿದಳು. 'ಮಡಿಮಡಿ ಮಡಿಯೆಂದ್‌ ಅಡಿಗಡಿಗೆ ಹಾರುವಿ' ಎಂದ ದಾಸರು ಇಂತಹ ರೋಗಿಗಳನ್ನು ನೋಡಿದ್ದಿರಬೇಕು. ಈ ಅವಲಕ್ಷಣವನ್ನು ನೋಡಲಾರದೆ, ಮನೆಯಾಚೆ ಅನಸೂಯಳನ್ನು ಕರೆದುಕೊಂಡು ಹೋಗಲು ಮನೆಯವರು ಹಿಂಜರಿಯತೊಡಗಿದರು. ಅನಸೂಯಳಿಗೆ ಇದರಿಂದ ಮನೆಯಲ್ಲೇ ಮಡಿ ಮಾಡುತ್ತಾ ಮುಸುರೆಯಾಗದಂತೆ ನೋಡಿಕೊಳ್ಳುತ್ತಾ ದಿನವೆಲ್ಲಾ ಕಳೆಯುವಂತಾಯಿತು. 'ಬಂದವರೆದುರಿಗೆ ಮಣಿಮಣಿಯಾಗಿ ಮಾತನಾಡುತ್ತಾಳೆ.ಆಮೇಲೆ ನಮ್ಮನ್ನೆಲ್ಲಾ ಗೋಳು ಹುಯ್ದುಕೊಳ್ಳುತ್ತಾಳೆ' ಎಂದು ಸ್ವಭಾವಿಕವಾಗಿ ಅತ್ತೆಯು ರೇಗಿದಳು. 'ಎಲ್ಲಾ ಶುದ್ಧ ನಟನೆ. ಒದ್ದು ಬುದ್ಧಿ ಹೇಳಿದರೆ ನೆಟ್ಟಗಾಗುತ್ತಾಳೆ' ಎಂದು ಮಗನಿಗೆ ಹೇಳಿದಳು. ಪಾಪ ! ಇದೊಂದು ಬರಬಾರದ ಬೇನೆ ಎಂದು ತಿಳಿವಿಲ್ಲದ ಅತ್ತೆಗೆ ಹೇಗೆ ಗೊತ್ತಾಗಬೇಕು ! ಇಂತಹ ಅಜ್ಞಾನವಿರುವಾಗ, ಸೊಸೆಯ ಮೇಲೆ ಅನುಕಂಪವಾದರೂ ಹೇಗೆ ಬರಲು ಸಾಧ್ಯ ? ಶಿಕ್ಷಿಸುವ ಮನಸ್ಸುಂಟಾಗಿ, ಅಂದೂ ಬೈದೂ ತಿದ್ದಲು ಆಕೆ ಆರಂಭಿಸಿದಳು. ಅನಸೂಯಳ ಮನಸ್ಸು ಮತ್ತೂ ಮೊಂಡು ಹಾಕಿಕೊಂಡಿತು. ಅವಳ ಒಳಗುದಿಯೂ ಉದ್ರೇಕಗೊಳ್ಳುತ್ತಿತ್ತು. ಅನಸೂಯಳು ಬಾಲ್ಯದಲ್ಲಿ ಚೊಚ್ಚಲಾಗಿದ್ದರೂ, ತುಂಬಿದ ಮನೆಯಲ್ಲಿ ಬೆಳೆದಿದ್ದವಳು. ಒಂಟಿಯಾಗಿ ಆಡಿಕೊಂಡು ಇರುವ ಸ್ವಭಾವವಿದ್ದಿರಲಿಲ್ಲ. ತಕ್ಕ ಮಟ್ಟಿಗೆ ಜಾಣ ಹುಡುಗಿ, ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣಳಾಗುತ್ತಿದ್ದಳು. ಪದವೀ ಧರೆಯೂ ಆಗಿದ್ದಳು. ಸಂಕಟಪಡುವವರನ್ನು ಕಂಡರೆ ಅತಿಯಾಗಿ ಮರುಗುವ ಸ್ವಭಾವ. 'ಅಯ್ಯೋ ಅಂತ ಅಂದರೆ ಸಾಲದೆ? ಅಳುತ್ತಾ ಕೂರುತ್ತಾಳಲ್ಲೇ' ಎಂದು ಅವಳ ಅಜ್ಜಿಯು ಹೇಳುತ್ತಿದ್ದಳು. ಇತರರ ಕಷ್ಟಸಂಕಟವನ್ನು ನೋಡಿದರೆ ಅನಸೂಯಳು ಅಳುವುದೇ ಅಜ್ಜಿಯು ಹಾಗನ್ನುವುದಕ್ಕೆ ಕಾರಣ. ಅನಸೂಯಳ ಮನಸ್ಸು ಅತಿ ಮೃದು. ಆದಕಾರಣದಿಂದಲೇ ಹಟವೂ ಸ್ವಲ್ಪ ಹೆಚ್ಚು. ಪ್ರದರ್ಶಿಸುವ ಹಟವಲ್ಲ. ಒಳಗೊಳಗೇ ಕುದಿಯುವ ಹಟದ ಸ್ವಭಾವ.<noinclude></noinclude> ncjoknqaqgljevw4dafxv89e4funuxi ಪುಟ:ಮನಮಂಥನ.pdf/೧೮೩ 104 62630 314158 131632 2026-05-01T02:13:45Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314158 proofread-page text/x-wiki <noinclude><pagequality level="1" user="Shreelatha.Halemane" /></noinclude>೧೬೪ ಮನಮಂಥನ ಪದವೀಧರೆಯಾದ ಮೇಲೆ ಮದುವೆಯಾಯಿತು. ಉತ್ತರ ಹಿಂದೂಸ್ಥಾನದಲ್ಲಿ ಗಂಡನಿಗೆ ನೌಕರಿ, ಅತ್ತೆ, ನಾದಿನಿ, ಗಂಡ, ಹೆಂಡತಿ, ಇಷ್ಟೇ ಜನರಿರುವ ಪುಟ್ಟ ಸಂಸಾರ, ಮಧ್ಯಮ ವರ್ಗದ ಸಂಸಾರಕ್ಕೆ ಸಾಕಾಗುವಷ್ಟು ಸಂಪಾದನೆ. ಆಧುನಿಕ ನಡವಳಿಕೆಯಿದ್ದ ಸಂಸಾರ. ಮುಖ್ಯ ಎಲ್ಲವೂ ವಿಹಿತವಾಗಿತ್ತು. ಮೈ ಇಳಿದಾಗ, ಆತಂಕ ತುಂಬಿತು : ಯಾಕೆ ಹೀಗಾಯಿತು ಎಂದು. ನಂತರ ಮುಸುರೆಯ ಪಿಶಾಚಿಯು ಬಲವಾಗಿ ಹಿಡಿದುಕೊಂಡು ಜಗ್ಗಾಡಲಾರಂಭಿಸಿತು. 3 ನತದೃಷ್ಟರಿಗೆ ಬಡಿಯುವ ಈ ಮಾನಸಿಕ ಮುಸುರೆಯು ಒಬ್ಬೆಷನಲ್ ಬೇನೆಯೇ ! ಮುಸುರೆ ಎಂದು ಒದ್ದಾಡುವುದು ಶುದ್ಧ ಮೂರ್ಖತನ ಎಂದು ಅನಸೂಯಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಮುಸುರೆ ಪಿಶಾಚಿಯು, ಅವಳನ್ನು ಬಿಗಿದುಕೊಂಡು, ಒದ್ದು, ನಡಸುತ್ತದೆ. ಮೂರ್ಖನಡವಳಿಕೆ ಎಂದು ತಿಳಿದಿದ್ದರೂ, ಬಲವಂತವಾಗಿ, ಅನಿವಾರ್ಯವಾದಂತೆ, ಆಕೆ, ನಡೆದ ಹೆಜ್ಜೆಯ ಗುರುತಿನ ಮೇಲೆ ನೀರನ್ನು ಚುಮಕಿಸುತ್ತಾಳೆ. ಅದರಿಂದ ಮುಸುರೆಯು ಹೋಯಿತು ಎಂದುಕೊಳ್ಳುತ್ತಾಳೆ. ಇದನ್ನು ಕಂಡು ಯಾರಾದರೂ ಹೀಯಾಳಿಸಿದರೆ, ಕೋಪವು ಬರುತ್ತದೆ. ಕೋಪವು ಉಕ್ಕಿ ಕೆರಳಿದಾಗ, ಆಡುವ ಮಾತುಗಳಿಗೆ ಸಭ್ಯತೆಯ ಚೌಕಟ್ಟಾಗಲೀ, ವಿಚಾರಪೂರಿತ ಸರಳತೆಯಾಗಲೀ ಇರುವುದಿಲ್ಲ. ಓದಿ ಬರೆದವರು, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದವರು, ಇಂತಹ ಕೆಟ್ಟ ಕೆಟ್ಟ ಮಾತುಗಳನ್ನು ಆಡಬಹುದು ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ ; ಅಂತಹ ಮಾತುಗಳನ್ನು ಕೇಳಿಸಿಕೊಳ್ಳುವ ತನಕ. ಮುಸುರೆ ಪಿಶಾಚಿಯೊಂದಿಗೆ ತೀವ್ರ ಆತಂಕವೂ ಜತೆಗೂಡುತ್ತದೆ. ಎಂಥದೋ ಅವ್ಯಕ್ತವಾದ ತೀಕ್ಷ್ಮವಾದ ಭಯ. ತುಸು ಪೆಟ್ಟಾದರೆ ಸತ್ತೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಆಪರೇಷನ್ ಅಗತ್ಯ ಬಿದ್ದಾಗ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವಾಗ, ಆತಂಕವಿರದೆ ಧೈರ್ಯದಿಂದಿರುತ್ತಾರೆ. ನಿರುತ್ಸಾಹ ಮತ್ತು ಖಿನ್ನತೆಗಳು ಆಗಿಂದಾಗ್ಗೆ ಇಂತಹವರಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಅವಧಿಯಲ್ಲಿ ಬೆಪ್ಪುಬಡಿದಂತಿರುತ್ತಾರೆ. ಮಿಕ್ಕಂತೆ ಯಾವುದಾದರೂ ಒಂದು ಗೀಳನ್ನು ಭದ್ರಮಾಡಿಕೊಳ್ಳುತ್ತಾರೆ. ರಂಗೋಲಿಯ ಚಿತ್ರಗಳನ್ನು ಬಿಡಿಸುವುದು; ಮೇಣದ ಬೊಂಬೆಗಳನ್ನು ಮಾಡುವುದು; ಮಣಿಪಠಗಳನ್ನು ಹಾಕುವುದು; ಕಾಗದದ ಹೂವುಗಳನ್ನು ರಚಿಸುವುದು; ಹೀಗೆ ಯಾವುದಾದರೂ ಒಂದು ಹವ್ಯಾಸವನ್ನು, ಅಹೋ ರಾತ್ರಿ ಮಾಡಲಾರಂಭಿಸುತ್ತಾರೆ, ಒಂದೆರಡು ತಿಂಗಳುಗಳ ಕಾಲ. ಅನಂತರ<noinclude></noinclude> kyrgo08o7txo0envq05jkmg2bu16cxi 314281 314158 2026-05-01T03:58:34Z Shreesha Sharma 7840 /* Proofread */ 314281 proofread-page text/x-wiki <noinclude><pagequality level="3" user="Shreesha Sharma" /></noinclude>೧೬೪ ಮನಮಂಥನ ಪದವೀಧರೆಯಾದ ಮೇಲೆ ಮದುವೆಯಾಯಿತು. ಉತ್ತರ ಹಿಂದೂಸ್ಥಾನದಲ್ಲಿ ಗಂಡನಿಗೆ ನೌಕರಿ, ಅತ್ತೆ, ನಾದಿನಿ, ಗಂಡ, ಹೆಂಡತಿ, ಇಷ್ಟೇ ಜನರಿರುವ ಪುಟ್ಟ ಸಂಸಾರ, ಮಧ್ಯಮ ವರ್ಗದ ಸಂಸಾರಕ್ಕೆ ಸಾಕಾಗುವಷ್ಟು ಸಂಪಾದನೆ. ಆಧುನಿಕ ನಡವಳಿಕೆಯಿದ್ದ ಸಂಸಾರ. ಮುಖ್ಯ ಎಲ್ಲವೂ ವಿಹಿತವಾಗಿತ್ತು. ಮೈ ಇಳಿದಾಗ, ಆತಂಕ ತುಂಬಿತು : ಯಾಕೆ ಹೀಗಾಯಿತು ಎಂದು. ನಂತರ ಮುಸುರೆಯ ಪಿಶಾಚಿಯು ಬಲವಾಗಿ ಹಿಡಿದುಕೊಂಡು ಜಗ್ಗಾಡಲಾರಂಭಿಸಿತು. ನತದೃಷ್ಟರಿಗೆ ಬಡಿಯುವ ಈ ಮಾನಸಿಕ ಮುಸುರೆಯು ಒಬ್ಬೆಷನಲ್ ಬೇನೆಯೇ ! ಮುಸುರೆ ಎಂದು ಒದ್ದಾಡುವುದು ಶುದ್ಧ ಮೂರ್ಖತನ ಎಂದು ಅನಸೂಯಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಮುಸುರೆ ಪಿಶಾಚಿಯು, ಅವಳನ್ನು ಬಿಗಿದುಕೊಂಡು, ಒದ್ದು, ನಡಸುತ್ತದೆ. ಮೂರ್ಖನಡವಳಿಕೆ ಎಂದು ತಿಳಿದಿದ್ದರೂ, ಬಲವಂತವಾಗಿ, ಅನಿವಾರ್ಯವಾದಂತೆ, ಆಕೆ, ನಡೆದ ಹೆಜ್ಜೆಯ ಗುರುತಿನ ಮೇಲೆ ನೀರನ್ನು ಚುಮಕಿಸುತ್ತಾಳೆ. ಅದರಿಂದ ಮುಸುರೆಯು ಹೋಯಿತು ಎಂದುಕೊಳ್ಳುತ್ತಾಳೆ. ಇದನ್ನು ಕಂಡು ಯಾರಾದರೂ ಹೀಯಾಳಿಸಿದರೆ, ಕೋಪವು ಬರುತ್ತದೆ. ಕೋಪವು ಉಕ್ಕಿ ಕೆರಳಿದಾಗ, ಆಡುವ ಮಾತುಗಳಿಗೆ ಸಭ್ಯತೆಯ ಚೌಕಟ್ಟಾಗಲೀ, ವಿಚಾರಪೂರಿತ ಸರಳತೆಯಾಗಲೀ ಇರುವುದಿಲ್ಲ. ಓದಿ ಬರೆದವರು, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದವರು, ಇಂತಹ ಕೆಟ್ಟ ಕೆಟ್ಟ ಮಾತುಗಳನ್ನು ಆಡಬಹುದು ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ ; ಅಂತಹ ಮಾತುಗಳನ್ನು ಕೇಳಿಸಿಕೊಳ್ಳುವ ತನಕ. ಮುಸುರೆ ಪಿಶಾಚಿಯೊಂದಿಗೆ ತೀವ್ರ ಆತಂಕವೂ ಜತೆಗೂಡುತ್ತದೆ. ಎಂಥದೋ ಅವ್ಯಕ್ತವಾದ ತೀಕ್ಷ್ಮವಾದ ಭಯ. ತುಸು ಪೆಟ್ಟಾದರೆ ಸತ್ತೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಆಪರೇಷನ್ ಅಗತ್ಯ ಬಿದ್ದಾಗ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವಾಗ, ಆತಂಕವಿರದೆ ಧೈರ್ಯದಿಂದಿರುತ್ತಾರೆ. ನಿರುತ್ಸಾಹ ಮತ್ತು ಖಿನ್ನತೆಗಳು ಆಗಿಂದಾಗ್ಗೆ ಇಂತಹವರಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಅವಧಿಯಲ್ಲಿ ಬೆಪ್ಪುಬಡಿದಂತಿರುತ್ತಾರೆ. ಮಿಕ್ಕಂತೆ ಯಾವುದಾದರೂ ಒಂದು ಗೀಳನ್ನು ಭದ್ರಮಾಡಿಕೊಳ್ಳುತ್ತಾರೆ. ರಂಗೋಲಿಯ ಚಿತ್ರಗಳನ್ನು ಬಿಡಿಸುವುದು; ಮೇಣದ ಬೊಂಬೆಗಳನ್ನು ಮಾಡುವುದು; ಮಣಿಪಠಗಳನ್ನು ಹಾಕುವುದು; ಕಾಗದದ ಹೂವುಗಳನ್ನು ರಚಿಸುವುದು; ಹೀಗೆ ಯಾವುದಾದರೂ ಒಂದು ಹವ್ಯಾಸವನ್ನು, ಅಹೋ ರಾತ್ರಿ ಮಾಡಲಾರಂಭಿಸುತ್ತಾರೆ, ಒಂದೆರಡು ತಿಂಗಳುಗಳ ಕಾಲ. ಅನಂತರ<noinclude></noinclude> rxlriim4fs39iiolfffsykhvbl79fus 314334 314281 2026-05-01T06:41:29Z Shreelatha.Halemane 7642 /* Validated */ 314334 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೬೪}}{{Right|ಮನಮಂಥನ}} ಪದವೀಧರೆಯಾದ ಮೇಲೆ ಮದುವೆಯಾಯಿತು. ಉತ್ತರ ಹಿಂದೂಸ್ಥಾನದಲ್ಲಿ ಗಂಡನಿಗೆ ನೌಕರಿ, ಅತ್ತೆ, ನಾದಿನಿ, ಗಂಡ, ಹೆಂಡತಿ, ಇಷ್ಟೇ ಜನರಿರುವ ಪುಟ್ಟ ಸಂಸಾರ, ಮಧ್ಯಮ ವರ್ಗದ ಸಂಸಾರಕ್ಕೆ ಸಾಕಾಗುವಷ್ಟು ಸಂಪಾದನೆ. ಆಧುನಿಕ ನಡವಳಿಕೆಯಿದ್ದ ಸಂಸಾರ. ಮುಖ್ಯ ಎಲ್ಲವೂ ವಿಹಿತವಾಗಿತ್ತು. ಮೈ ಇಳಿದಾಗ, ಆತಂಕ ತುಂಬಿತು : ಯಾಕೆ ಹೀಗಾಯಿತು ಎಂದು. ನಂತರ ಮುಸುರೆಯ ಪಿಶಾಚಿಯು ಬಲವಾಗಿ ಹಿಡಿದುಕೊಂಡು ಜಗ್ಗಾಡಲಾರಂಭಿಸಿತು. ನತದೃಷ್ಟರಿಗೆ ಬಡಿಯುವ ಈ ಮಾನಸಿಕ ಮುಸುರೆಯು ಒಬ್ಬೆಷನಲ್ ಬೇನೆಯೇ ! ಮುಸುರೆ ಎಂದು ಒದ್ದಾಡುವುದು ಶುದ್ಧ ಮೂರ್ಖತನ ಎಂದು ಅನಸೂಯಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಮುಸುರೆ ಪಿಶಾಚಿಯು, ಅವಳನ್ನು ಬಿಗಿದುಕೊಂಡು, ಒದ್ದು, ನಡಸುತ್ತದೆ. ಮೂರ್ಖನಡವಳಿಕೆ ಎಂದು ತಿಳಿದಿದ್ದರೂ, ಬಲವಂತವಾಗಿ, ಅನಿವಾರ್ಯವಾದಂತೆ, ಆಕೆ, ನಡೆದ ಹೆಜ್ಜೆಯ ಗುರುತಿನ ಮೇಲೆ ನೀರನ್ನು ಚುಮಕಿಸುತ್ತಾಳೆ. ಅದರಿಂದ ಮುಸುರೆಯು ಹೋಯಿತು ಎಂದುಕೊಳ್ಳುತ್ತಾಳೆ. ಇದನ್ನು ಕಂಡು ಯಾರಾದರೂ ಹೀಯಾಳಿಸಿದರೆ, ಕೋಪವು ಬರುತ್ತದೆ. ಕೋಪವು ಉಕ್ಕಿ ಕೆರಳಿದಾಗ, ಆಡುವ ಮಾತುಗಳಿಗೆ ಸಭ್ಯತೆಯ ಚೌಕಟ್ಟಾಗಲೀ, ವಿಚಾರಪೂರಿತ ಸರಳತೆಯಾಗಲೀ ಇರುವುದಿಲ್ಲ. ಓದಿ ಬರೆದವರು, ಸುಸಂಸ್ಕೃತ ವಾತಾವರಣದಲ್ಲಿ ಬೆಳೆದವರು, ಇಂತಹ ಕೆಟ್ಟ ಕೆಟ್ಟ ಮಾತುಗಳನ್ನು ಆಡಬಹುದು ಎಂದು ನಂಬುವುದಕ್ಕೆ ಕಷ್ಟವಾಗುತ್ತದೆ ; ಅಂತಹ ಮಾತುಗಳನ್ನು ಕೇಳಿಸಿಕೊಳ್ಳುವ ತನಕ. ಮುಸುರೆ ಪಿಶಾಚಿಯೊಂದಿಗೆ ತೀವ್ರ ಆತಂಕವೂ ಜತೆಗೂಡುತ್ತದೆ. ಎಂಥದೋ ಅವ್ಯಕ್ತವಾದ ತೀಕ್ಷ್ಮವಾದ ಭಯ. ತುಸು ಪೆಟ್ಟಾದರೆ ಸತ್ತೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಆಪರೇಷನ್ ಅಗತ್ಯ ಬಿದ್ದಾಗ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವಾಗ, ಆತಂಕವಿರದೆ ಧೈರ್ಯದಿಂದಿರುತ್ತಾರೆ. ನಿರುತ್ಸಾಹ ಮತ್ತು ಖಿನ್ನತೆಗಳು ಆಗಿಂದಾಗ್ಗೆ ಇಂತಹವರಲ್ಲಿ ಕಾಣಿಸಿಕೊಳ್ಳುತ್ತವೆ. ಇಂತಹ ಅವಧಿಯಲ್ಲಿ ಬೆಪ್ಪುಬಡಿದಂತಿರುತ್ತಾರೆ. ಮಿಕ್ಕಂತೆ ಯಾವುದಾದರೂ ಒಂದು ಗೀಳನ್ನು ಭದ್ರಮಾಡಿಕೊಳ್ಳುತ್ತಾರೆ. ರಂಗೋಲಿಯ ಚಿತ್ರಗಳನ್ನು ಬಿಡಿಸುವುದು; ಮೇಣದ ಬೊಂಬೆಗಳನ್ನು ಮಾಡುವುದು; ಮಣಿಪಠಗಳನ್ನು ಹಾಕುವುದು; ಕಾಗದದ ಹೂವುಗಳನ್ನು ರಚಿಸುವುದು; ಹೀಗೆ ಯಾವುದಾದರೂ ಒಂದು ಹವ್ಯಾಸವನ್ನು, ಅಹೋ ರಾತ್ರಿ ಮಾಡಲಾರಂಭಿಸುತ್ತಾರೆ, ಒಂದೆರಡು ತಿಂಗಳುಗಳ ಕಾಲ. ಅನಂತರ<noinclude></noinclude> 18dhxkayfzgow02urnf2ygamyc7qeft ಪುಟ:ಮನಮಂಥನ.pdf/೧೮೪ 104 62631 314159 131633 2026-05-01T02:13:55Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314159 proofread-page text/x-wiki <noinclude><pagequality level="1" user="Shreelatha.Halemane" /></noinclude>ಒದ್ದೆಷನಲ್ 'ಬೇನೆಗಳು' ೧೬೫ ಅದನ್ನು ಮರೆತು, ಬೇರೊಂದು ಹವ್ಯಾಸ. ಒಂದೊಂದು ಹವ್ಯಾಸದಲ್ಲಿಯೂ ಎಷ್ಟು ಆಸಕ್ತರಾಗುತ್ತಾರೆ, ಅಂತ ; ಇಷ್ಟೆಲ್ಲಾ ಶ್ರಮವನ್ನು ಇವರುಗಳೂ ಹೇಗೆ ಪಡಲು ಸಾಧ್ಯ ! ಇಷ್ಟು ಶಕ್ತಿ ಇವರಿಗೆಲ್ಲಿಂದ ಬಂದಿತು ? ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಬ್ಬೆಷನಲ್ ಬೇನೆಯ ಒಂದು ಅವತಾರ ; ಮುಸುರೆಯ ಪಿಶಾಚಿ. ಮಾಲಕ್ಷಮ್ಮನ ಮಡಿ ಮಧುರೆಗೆ ಹೋಗಿದ್ದಾಗ ಮೀನಾಕ್ಷಿಯ ದೇವಸ್ಥಾನದಿಂದ ಹಿಂತಿರುಗುತ್ತಿದ್ದೆ. ಯಾರೋ ನನ್ನ ಹೆಸರನ್ನು ಕೂಗಿದಂತಾಯಿತು. ಈ ಊರಿನಲ್ಲಿ ನನ್ನ ಹೆಸರು ಯಾರಿಗೆ ಗೊತ್ತಪ್ಪಾ ಎಂದು ಹಿಂತಿರುಗಿ ನೋಡಿದೆ. ಅರೆ ! ಮಾಧು ! ಕಳೆದ ೨೦ ವರ್ಷಗಳಿಂದ ಅವನೆಲ್ಲಿದ್ದಾನೆ ಎನ್ನುವುದೂ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಓದುತ್ತಿದ್ದಾಗ, ತುಂಬಾ ಗಳಸ್ಯ ಕಂಠಸ್ಯ ಆದರೆ ಬಾಳಿನ ವಿಚಿತ್ರವು ತಿಳಿದೇ ಇದೆಯಲ್ಲ. ಅವ ಎಲ್ಲೋ ನೌಕರಿಗೆ ಹೋದ, ನಂತರ ಸಂಕಪರ್ಕವೇ ಇಲ್ಲ. ದೇವಸ್ಥಾನದ ಬಳಿಯಲ್ಲಿ ಹಳೆಯ ಗೆಳೆಯನು ಸಿಕ್ಕಿದ್ದು ಒಳ್ಳೆಯ ಶಕುನ ಎಂದುಕೊಂಡೆ. 'ಇಲ್ಲಿಗೆ ಯಾವಾಗ ಬಂದೆಯೋ? ಇಲ್ಲೇ ನಾನು ವಿಮಾ ಏಜೆಂಟನಾಗಿದ್ದೀನಿ. ಪುಟ್ಟ ಮನೆಯನ್ನೂ ಮಾಡಿಕೊಂಡಿದ್ದೀನಿ. ಒಂದು ಹೊತ್ತು ಊಟ ಮಾಡಿಕೊಂಡು ಹೋಗಲೇಬೇಕು, ತುಂಬಾ ಹರಟೆ ಕೊಚ್ಚಬೇಕು' ಎಂದು ಆದರದಿಂದ ಒತ್ತಾಯ ಪಡಿಸಿದ. ಒಂಟಿಯಾಗಿದ್ದೆ. ಮೇಲೆ ಬಿದ್ದುಕೊಂಡು ನಾನೇ ಊಟಕ್ಕೆ ಬರೀನಿ ಎಂದು ಹೇಳುವವನಿದ್ದೆ. ಅಂದಮೇಲೆ ಅವನೇ ಕರೆದರೆ ! ಸಂತೋಷದಿಂದ ಒಪ್ಪಿಕೊಂಡು, ಅವನೊಂದಿಗೆ ಹೊರಟೆ. ಅವನ ಮನೆಯನ್ನು ಸೇರಿದಾಗ ಹತ್ತು ಗಂಟೆಯ ಸಮಯ. ಲಕ್ಷಣವಾದ ಮನೆ, ಬೀದಿಯ ಬಾಗಿಲ ಹೊಸಿಲು ದಾಟುತ್ತಲೇ ದೊಡ್ಡದೊಂದು ಹಜಾರ. ೧೬, ೧೪, ೧೨, ೮, ೬ ಈ ವಯಸ್ಸುಗಳ ಐದೂ ಮಕ್ಕಳು ಹಜಾರದಲ್ಲಿದ್ದರು. ಶಾಲೆಗೆ ಹೋಗಲು ಎಲ್ಲರೂ ಸಿದ್ಧರಾಗುತ್ತಿದ್ದರು. ಬ್ರೆಡ್ಡನ್ನು ತಿನ್ನುತ್ತಿದ್ದರು. ಮಕ್ಕಳ ಪರಿಚಯವನ್ನು ಮಾಡಿಕೊಟ್ಟ ನಾಲ್ಕು ಮಾತುಗಳನ್ನು ಅವರುಗಳೊಂದಿಗೆ ಆಡಿದೆ. ಪುಸ್ತಕದ ಚೀಲಗಳನ್ನು ತೆಗೆದುಕೊಂಡು ಅವರು ಸ್ಕೂಲಿಗೆ ಹೊರಟರು. ಬೆಳಗಿನ ಊಟವಿಲ್ಲದೆ, ಮಕ್ಕಳು ಶಾಲೆಗೆ ? ಕೌತುಕ ಉಂಟಾಯಿತು ನನಗೆ. ಮಾಧುವಿನ ಕಡೆ ದಿಟ್ಟಿಸಿ ನೋಡಿ ಹುಚ್ಚೆತ್ತಿದೆ, ಅರ್ಥವಾಯಿತು ಅವನಿಗೆ.<noinclude></noinclude> hglgfup417m7lndslxjm8v30penw4dx 314280 314159 2026-05-01T03:58:12Z Shreesha Sharma 7840 /* Proofread */ 314280 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ 'ಬೇನೆಗಳು' ೧೬೫ ಅದನ್ನು ಮರೆತು, ಬೇರೊಂದು ಹವ್ಯಾಸ. ಒಂದೊಂದು ಹವ್ಯಾಸದಲ್ಲಿಯೂ ಎಷ್ಟು ಆಸಕ್ತರಾಗುತ್ತಾರೆ, ಅಂತ ; ಇಷ್ಟೆಲ್ಲಾ ಶ್ರಮವನ್ನು ಇವರುಗಳೂ ಹೇಗೆ ಪಡಲು ಸಾಧ್ಯ ! ಇಷ್ಟು ಶಕ್ತಿ ಇವರಿಗೆಲ್ಲಿಂದ ಬಂದಿತು ? ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಬ್ಬೆಷನಲ್ ಬೇನೆಯ ಒಂದು ಅವತಾರ ; ಮುಸುರೆಯ ಪಿಶಾಚಿ. '''ಮಾಲಕ್ಷಮ್ಮನ ಮಡಿ''' ಮಧುರೆಗೆ ಹೋಗಿದ್ದಾಗ ಮೀನಾಕ್ಷಿಯ ದೇವಸ್ಥಾನದಿಂದ ಹಿಂತಿರುಗುತ್ತಿದ್ದೆ. ಯಾರೋ ನನ್ನ ಹೆಸರನ್ನು ಕೂಗಿದಂತಾಯಿತು. ಈ ಊರಿನಲ್ಲಿ ನನ್ನ ಹೆಸರು ಯಾರಿಗೆ ಗೊತ್ತಪ್ಪಾ ಎಂದು ಹಿಂತಿರುಗಿ ನೋಡಿದೆ. ಅರೆ ! ಮಾಧು ! ಕಳೆದ ೨೦ ವರ್ಷಗಳಿಂದ ಅವನೆಲ್ಲಿದ್ದಾನೆ ಎನ್ನುವುದೂ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಓದುತ್ತಿದ್ದಾಗ, ತುಂಬಾ ಗಳಸ್ಯ ಕಂಠಸ್ಯ ಆದರೆ ಬಾಳಿನ ವಿಚಿತ್ರವು ತಿಳಿದೇ ಇದೆಯಲ್ಲ. ಅವ ಎಲ್ಲೋ ನೌಕರಿಗೆ ಹೋದ, ನಂತರ ಸಂಕಪರ್ಕವೇ ಇಲ್ಲ. ದೇವಸ್ಥಾನದ ಬಳಿಯಲ್ಲಿ ಹಳೆಯ ಗೆಳೆಯನು ಸಿಕ್ಕಿದ್ದು ಒಳ್ಳೆಯ ಶಕುನ ಎಂದುಕೊಂಡೆ. 'ಇಲ್ಲಿಗೆ ಯಾವಾಗ ಬಂದೆಯೋ? ಇಲ್ಲೇ ನಾನು ವಿಮಾ ಏಜೆಂಟನಾಗಿದ್ದೀನಿ. ಪುಟ್ಟ ಮನೆಯನ್ನೂ ಮಾಡಿಕೊಂಡಿದ್ದೀನಿ. ಒಂದು ಹೊತ್ತು ಊಟ ಮಾಡಿಕೊಂಡು ಹೋಗಲೇಬೇಕು, ತುಂಬಾ ಹರಟೆ ಕೊಚ್ಚಬೇಕು' ಎಂದು ಆದರದಿಂದ ಒತ್ತಾಯ ಪಡಿಸಿದ. ಒಂಟಿಯಾಗಿದ್ದೆ. ಮೇಲೆ ಬಿದ್ದುಕೊಂಡು ನಾನೇ ಊಟಕ್ಕೆ ಬರೀನಿ ಎಂದು ಹೇಳುವವನಿದ್ದೆ. ಅಂದಮೇಲೆ ಅವನೇ ಕರೆದರೆ ! ಸಂತೋಷದಿಂದ ಒಪ್ಪಿಕೊಂಡು, ಅವನೊಂದಿಗೆ ಹೊರಟೆ. ಅವನ ಮನೆಯನ್ನು ಸೇರಿದಾಗ ಹತ್ತು ಗಂಟೆಯ ಸಮಯ. ಲಕ್ಷಣವಾದ ಮನೆ, ಬೀದಿಯ ಬಾಗಿಲ ಹೊಸಿಲು ದಾಟುತ್ತಲೇ ದೊಡ್ಡದೊಂದು ಹಜಾರ. ೧೬, ೧೪, ೧೨, ೮, ೬ ಈ ವಯಸ್ಸುಗಳ ಐದೂ ಮಕ್ಕಳು ಹಜಾರದಲ್ಲಿದ್ದರು. ಶಾಲೆಗೆ ಹೋಗಲು ಎಲ್ಲರೂ ಸಿದ್ಧರಾಗುತ್ತಿದ್ದರು. ಬ್ರೆಡ್ಡನ್ನು ತಿನ್ನುತ್ತಿದ್ದರು. ಮಕ್ಕಳ ಪರಿಚಯವನ್ನು ಮಾಡಿಕೊಟ್ಟ ನಾಲ್ಕು ಮಾತುಗಳನ್ನು ಅವರುಗಳೊಂದಿಗೆ ಆಡಿದೆ. ಪುಸ್ತಕದ ಚೀಲಗಳನ್ನು ತೆಗೆದುಕೊಂಡು ಅವರು ಸ್ಕೂಲಿಗೆ ಹೊರಟರು. ಬೆಳಗಿನ ಊಟವಿಲ್ಲದೆ, ಮಕ್ಕಳು ಶಾಲೆಗೆ ? ಕೌತುಕ ಉಂಟಾಯಿತು ನನಗೆ. ಮಾಧುವಿನ ಕಡೆ ದಿಟ್ಟಿಸಿ ನೋಡಿ ಹುಚ್ಚೆತ್ತಿದೆ, ಅರ್ಥವಾಯಿತು ಅವನಿಗೆ.<noinclude></noinclude> s0a5o9jlw64p04c2o6k8amdytmokfmn 314335 314280 2026-05-01T06:42:44Z Shreelatha.Halemane 7642 /* Validated */ 314335 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು'}}{{Right|೧೬೫}} ಅದನ್ನು ಮರೆತು, ಬೇರೊಂದು ಹವ್ಯಾಸ. ಒಂದೊಂದು ಹವ್ಯಾಸದಲ್ಲಿಯೂ ಎಷ್ಟು ಆಸಕ್ತರಾಗುತ್ತಾರೆ, ಅಂತ ; ಇಷ್ಟೆಲ್ಲಾ ಶ್ರಮವನ್ನು ಇವರುಗಳೂ ಹೇಗೆ ಪಡಲು ಸಾಧ್ಯ ! ಇಷ್ಟು ಶಕ್ತಿ ಇವರಿಗೆಲ್ಲಿಂದ ಬಂದಿತು ? ಎಂದು ಆಶ್ಚರ್ಯ ಪಡುವಂತಾಗುತ್ತದೆ. ಒಬ್ಸೆಷನಲ್ ಬೇನೆಯ ಒಂದು ಅವತಾರ ; ಮುಸುರೆಯ ಪಿಶಾಚಿ. '''ಮಾಲಕ್ಷಮ್ಮನ ಮಡಿ''' ಮಧುರೆಗೆ ಹೋಗಿದ್ದಾಗ ಮೀನಾಕ್ಷಿಯ ದೇವಸ್ಥಾನದಿಂದ ಹಿಂತಿರುಗುತ್ತಿದ್ದೆ. ಯಾರೋ ನನ್ನ ಹೆಸರನ್ನು ಕೂಗಿದಂತಾಯಿತು. ಈ ಊರಿನಲ್ಲಿ ನನ್ನ ಹೆಸರು ಯಾರಿಗೆ ಗೊತ್ತಪ್ಪಾ ಎಂದು ಹಿಂತಿರುಗಿ ನೋಡಿದೆ. ಅರೆ ! ಮಾಧು ! ಕಳೆದ ೨೦ ವರ್ಷಗಳಿಂದ ಅವನೆಲ್ಲಿದ್ದಾನೆ ಎನ್ನುವುದೂ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಓದುತ್ತಿದ್ದಾಗ, ತುಂಬಾ ಗಳಸ್ಯ ಕಂಠಸ್ಯ ಆದರೆ ಬಾಳಿನ ವಿಚಿತ್ರವು ತಿಳಿದೇ ಇದೆಯಲ್ಲ. ಅವ ಎಲ್ಲೋ ನೌಕರಿಗೆ ಹೋದ, ನಂತರ ಸಂಕಪರ್ಕವೇ ಇಲ್ಲ. ದೇವಸ್ಥಾನದ ಬಳಿಯಲ್ಲಿ ಹಳೆಯ ಗೆಳೆಯನು ಸಿಕ್ಕಿದ್ದು ಒಳ್ಳೆಯ ಶಕುನ ಎಂದುಕೊಂಡೆ. 'ಇಲ್ಲಿಗೆ ಯಾವಾಗ ಬಂದೆಯೋ? ಇಲ್ಲೇ ನಾನು ವಿಮಾ ಏಜೆಂಟನಾಗಿದ್ದೀನಿ. ಪುಟ್ಟ ಮನೆಯನ್ನೂ ಮಾಡಿಕೊಂಡಿದ್ದೀನಿ. ಒಂದು ಹೊತ್ತು ಊಟ ಮಾಡಿಕೊಂಡು ಹೋಗಲೇಬೇಕು, ತುಂಬಾ ಹರಟೆ ಕೊಚ್ಚಬೇಕು' ಎಂದು ಆದರದಿಂದ ಒತ್ತಾಯ ಪಡಿಸಿದ. ಒಂಟಿಯಾಗಿದ್ದೆ. ಮೇಲೆ ಬಿದ್ದುಕೊಂಡು ನಾನೇ ಊಟಕ್ಕೆ ಬರೀನಿ ಎಂದು ಹೇಳುವವನಿದ್ದೆ. ಅಂದಮೇಲೆ ಅವನೇ ಕರೆದರೆ ! ಸಂತೋಷದಿಂದ ಒಪ್ಪಿಕೊಂಡು, ಅವನೊಂದಿಗೆ ಹೊರಟೆ. ಅವನ ಮನೆಯನ್ನು ಸೇರಿದಾಗ ಹತ್ತು ಗಂಟೆಯ ಸಮಯ. ಲಕ್ಷಣವಾದ ಮನೆ, ಬೀದಿಯ ಬಾಗಿಲ ಹೊಸಿಲು ದಾಟುತ್ತಲೇ ದೊಡ್ಡದೊಂದು ಹಜಾರ. ೧೬, ೧೪, ೧೨, ೮, ೬ ಈ ವಯಸ್ಸುಗಳ ಐದೂ ಮಕ್ಕಳು ಹಜಾರದಲ್ಲಿದ್ದರು. ಶಾಲೆಗೆ ಹೋಗಲು ಎಲ್ಲರೂ ಸಿದ್ಧರಾಗುತ್ತಿದ್ದರು. ಬ್ರೆಡ್ಡನ್ನು ತಿನ್ನುತ್ತಿದ್ದರು. ಮಕ್ಕಳ ಪರಿಚಯವನ್ನು ಮಾಡಿಕೊಟ್ಟ ನಾಲ್ಕು ಮಾತುಗಳನ್ನು ಅವರುಗಳೊಂದಿಗೆ ಆಡಿದೆ. ಪುಸ್ತಕದ ಚೀಲಗಳನ್ನು ತೆಗೆದುಕೊಂಡು ಅವರು ಸ್ಕೂಲಿಗೆ ಹೊರಟರು. ಬೆಳಗಿನ ಊಟವಿಲ್ಲದೆ, ಮಕ್ಕಳು ಶಾಲೆಗೆ ? ಕೌತುಕ ಉಂಟಾಯಿತು ನನಗೆ. ಮಾಧುವಿನ ಕಡೆ ದಿಟ್ಟಿಸಿ ನೋಡಿ ಹುಚ್ಚೆತ್ತಿದೆ, ಅರ್ಥವಾಯಿತು ಅವನಿಗೆ.<noinclude></noinclude> 5h4fhts44ygi717nraugrceniyhq5p9 ಪುಟ:ಮನಮಂಥನ.pdf/೧೮೫ 104 62632 314160 131634 2026-05-01T02:14:04Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314160 proofread-page text/x-wiki <noinclude><pagequality level="1" user="Shreelatha.Halemane" /></noinclude>೧೬೬ ಮನಮಂಥನ 'ನನ್ನ ಹೆಂಡತಿ ಮಾಲಕ್ಷ್ಮಿ ತುಂಬಾ ಮಡಿ ಕಣೋ, ಅಡಿಗೆಯ ಮನೆಯನ್ನು ದೇವರ ಮನೆಯಂತೆ ಶುಭ್ರವಾಗಿಡುತ್ತಾಳೆ. ಅಡಿಗೆಯ ಪಾತ್ರೆಗಳು ಕನ್ನಡಿಯಂತೆ ಹೊಳೆಯುತ್ತಿರುತ್ತೆ. ಪಾತ್ರೆಗಳನ್ನು ಚೆನ್ನಾಗಿ ತೊಳೆದು ನಂತರ ಅಡಿಗೆಯನ್ನು ಮಾಡುತ್ತಾಳೆ. ಕಾರಣ, ಅಡಿಗೆ ಮುಗಿಯುವುದಕ್ಕೆ ಹೊತ್ತಾಗುತ್ತದೆ ನಮ್ಮನೆಯಲ್ಲಿ. ಬ್ರೆಡ್ಡನ್ನು ತಿಂದು ಶಾಲೆಗೆ ಹೋಗುವುದು ಮಕ್ಕಳಿಗೆ ಅಭ್ಯಾಸವಾಗಿಬಿಟ್ಟಿದೆ, ನಾನೂ ಹಾಗೇ ಅನ್ನು' ಎಂದ ಮಧೂ. ಹಜಾರದಿಂದ ಎಡಕ್ಕೆ ಚಿಕ್ಕ ಓಣಿ. ಅದಕ್ಕೆ ಲಗತ್ತಿಸಿದಂತೆ ಅಡಿಗೆಯ ಮನೆ, ಊಟದ ಮನೆ, ಅಡಿಗೆಯ ಮನೆಯ ಬಾಗಿಲ ತನಕ ನನ್ನ ಕರೆದುಕೊಂಡು ಹೋದ. ಬಾಗಿಲ ಹೊರಗೆ ನಿಂತು 'ಮಾಲಕ್ಷ್ಮೀ ನನ್ನ ಹಳೆ ಗೆಳೆಯ ಆಕಸ್ಮಾತ್ ಸಿಕ್ಕ ನೋಡು, ಕರಕೊಂಡು ಬಂದೆ, ಇಲ್ಲೇ ಊಟ ಮಾಡ್ತಾನೆ' ಎಂದು ನುಡಿದ. ಒಲೆಯ ಮುಂದೆ ಕುಳಿತಿದ್ದ ಮಾಲಕ್ಷಮ್ಮ, ಬಲು ಆದರದಿಂದ ನನ್ನನ್ನು ಮಾತನಾಡಿಸಿದಳು. ಅಡಿಗೆಯ ಮನೆಯೊಳಕ್ಕೆ ಒಂದು ಹೆಜ್ಜೆಯನ್ನು ಇಡತೊಡಗಿದೆ. ತೋಳನ್ನು ಜಟ್ಟಂತ ಹಿಡಿದು, ನನ್ನನ್ನು ಹಿಂದಕ್ಕೆ ಮಾಧೂ ಎಳೆದುಕೊಂಡ. “ಅಡಿಗೆಯ ಮನೆಯು ಮಡಿ ಕಣೋ, ಬೀದಿಯಿಂದ ಬಂದು ನೇರ ಒಳಕ್ಕೆ ಹೋಗಬಾರದು' ಎಂದು ಎಚ್ಚರಿಸಿದ. ಮಾಲಕ್ಷಮ್ಮನು ಎದ್ದು ಬಂದು, ನಾ ಹೆಜ್ಜೆಯಿಟ್ಟಿದ್ದ ಜಾಗವನ್ನು ಸಾರಿಸಿದಳು. 'ಅವರಿಗೆ ತಿಳಿಯದು, ಈಗೇನಾಯಿತು. ಸಾರಿಸಿದರೆ ಮಡಿಯಾಗುತ್ತೆ' ಎಂದಳು. ಸಾರಿಸಿದ ಮೇಲೆ ಬಚ್ಚಲ ಕೋಣೆಗೆ ಹೋದಳು. ಅಡಿಗೆಯ ಮನೆಯ ಪಾತ್ರೆಗಳು ನಿಜವಾಗಿ ಹೊಳೆಯುತ್ತಿದ್ದವು, ಗೋಡೆಗಳು ಶುಭ್ರವಾಗಿದ್ದುವು. ಹಜಾರಕ್ಕೆ ಹಿಂತಿರುಗಿದೆವು. 'ಹೆಜ್ಜೆ ಇಟ್ಟ ಜಾಗವನ್ನು ಸಾರಿಸಿದಳು. ಈಗ ಸ್ನಾನ ಮಾಡುಕ್ಕೆ ಹೋಗಿದ್ದಾಳೆ. ಅಂತಹ ಕಟ್ಟುನಿಟ್ಟು ಮಡಿಯಪ್ಪಾ' ಎಂದ. ಆ ಮಾತು ಈ ಮಾತು ಆಡುತ್ತಾ, ನನಗೆ ತೋರಿಬಂದಿದ್ದ ಸಂಶಯ ನಿವಾರಣೆಯನ್ನು ಮಾಡಿಕೊಳ್ಳಲೆತ್ನಿಸಿದೆ. ಅವನು ಹೇಳಿದುದರ ಸಾರಾಂಶ ಹೀಗೆ : ಹದಿನೇಳು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಾಗ, ಮಾಲಕ್ಷಮ್ಮನಿಗೆ ಅಂತದೇನೂ ಮಡಿಯಿರಲಿಲ್ಲ. ಆದರೆ ಮನೆಯಲ್ಲಿ ಅಚ್ಚುಕಟ್ಟು, ಶುಭ್ರತೆ, ಇತ್ಯಾದಿಗಳಲ್ಲಿ ಸ್ವಲ್ಪ ಅತಿರೇಕವನ್ನು ಮಾಡುತ್ತಿದ್ದಳು. ಮೊದಲ ಮಗು ವಾದಮೇಲೆ 'ಮಡಿ' ಮಾಡುವುದಕ್ಕೆ ಪ್ರಾರಂಭವಾಯಿತು. ಬೆಳಗಿನ ಝಾವ ಐದಕ್ಕಿದ್ದು ಅಡಿಗೆಯ ಮನೆಯನ್ನು ಗುಡಿಸಿ ಸಾರಿಸಿ ನಂತರ ಸ್ನಾನ ಮಾಡುವಳು. ಆರರ ವೇಳೆಗೆ ಅಡಿಗೆಮನೆಯನ್ನು ಸೇರುತ್ತಾಳೆ. ಮೊದಮೊದಲು ಹತ್ತರ ವೇಳೆಗೆ<noinclude></noinclude> dghhb4dm2qt6f3k5w0ax6pyk0f0mf05 314279 314160 2026-05-01T03:57:34Z Shreesha Sharma 7840 /* Proofread */ 314279 proofread-page text/x-wiki <noinclude><pagequality level="3" user="Shreesha Sharma" /></noinclude>೧೬೬ ಮನಮಂಥನ 'ನನ್ನ ಹೆಂಡತಿ ಮಾಲಕ್ಷ್ಮಿ ತುಂಬಾ ಮಡಿ ಕಣೋ, ಅಡಿಗೆಯ ಮನೆಯನ್ನು ದೇವರ ಮನೆಯಂತೆ ಶುಭ್ರವಾಗಿಡುತ್ತಾಳೆ. ಅಡಿಗೆಯ ಪಾತ್ರೆಗಳು ಕನ್ನಡಿಯಂತೆ ಹೊಳೆಯುತ್ತಿರುತ್ತೆ. ಪಾತ್ರೆಗಳನ್ನು ಚೆನ್ನಾಗಿ ತೊಳೆದು ನಂತರ ಅಡಿಗೆಯನ್ನು ಮಾಡುತ್ತಾಳೆ. ಕಾರಣ, ಅಡಿಗೆ ಮುಗಿಯುವುದಕ್ಕೆ ಹೊತ್ತಾಗುತ್ತದೆ ನಮ್ಮನೆಯಲ್ಲಿ. ಬ್ರೆಡ್ಡನ್ನು ತಿಂದು ಶಾಲೆಗೆ ಹೋಗುವುದು ಮಕ್ಕಳಿಗೆ ಅಭ್ಯಾಸವಾಗಿಬಿಟ್ಟಿದೆ, ನಾನೂ ಹಾಗೇ ಅನ್ನು' ಎಂದ ಮಧೂ. ಹಜಾರದಿಂದ ಎಡಕ್ಕೆ ಚಿಕ್ಕ ಓಣಿ. ಅದಕ್ಕೆ ಲಗತ್ತಿಸಿದಂತೆ ಅಡಿಗೆಯ ಮನೆ, ಊಟದ ಮನೆ, ಅಡಿಗೆಯ ಮನೆಯ ಬಾಗಿಲ ತನಕ ನನ್ನ ಕರೆದುಕೊಂಡು ಹೋದ. ಬಾಗಿಲ ಹೊರಗೆ ನಿಂತು 'ಮಾಲಕ್ಷ್ಮೀ ನನ್ನ ಹಳೆ ಗೆಳೆಯ ಆಕಸ್ಮಾತ್ ಸಿಕ್ಕ ನೋಡು, ಕರಕೊಂಡು ಬಂದೆ, ಇಲ್ಲೇ ಊಟ ಮಾಡ್ತಾನೆ' ಎಂದು ನುಡಿದ. ಒಲೆಯ ಮುಂದೆ ಕುಳಿತಿದ್ದ ಮಾಲಕ್ಷಮ್ಮ, ಬಲು ಆದರದಿಂದ ನನ್ನನ್ನು ಮಾತನಾಡಿಸಿದಳು. ಅಡಿಗೆಯ ಮನೆಯೊಳಕ್ಕೆ ಒಂದು ಹೆಜ್ಜೆಯನ್ನು ಇಡತೊಡಗಿದೆ. ತೋಳನ್ನು ಜಟ್ಟಂತ ಹಿಡಿದು, ನನ್ನನ್ನು ಹಿಂದಕ್ಕೆ ಮಾಧೂ ಎಳೆದುಕೊಂಡ. “ಅಡಿಗೆಯ ಮನೆಯು ಮಡಿ ಕಣೋ, ಬೀದಿಯಿಂದ ಬಂದು ನೇರ ಒಳಕ್ಕೆ ಹೋಗಬಾರದು' ಎಂದು ಎಚ್ಚರಿಸಿದ. ಮಾಲಕ್ಷಮ್ಮನು ಎದ್ದು ಬಂದು, ನಾ ಹೆಜ್ಜೆಯಿಟ್ಟಿದ್ದ ಜಾಗವನ್ನು ಸಾರಿಸಿದಳು. 'ಅವರಿಗೆ ತಿಳಿಯದು, ಈಗೇನಾಯಿತು. ಸಾರಿಸಿದರೆ ಮಡಿಯಾಗುತ್ತೆ' ಎಂದಳು. ಸಾರಿಸಿದ ಮೇಲೆ ಬಚ್ಚಲ ಕೋಣೆಗೆ ಹೋದಳು. ಅಡಿಗೆಯ ಮನೆಯ ಪಾತ್ರೆಗಳು ನಿಜವಾಗಿ ಹೊಳೆಯುತ್ತಿದ್ದವು, ಗೋಡೆಗಳು ಶುಭ್ರವಾಗಿದ್ದುವು. ಹಜಾರಕ್ಕೆ ಹಿಂತಿರುಗಿದೆವು. 'ಹೆಜ್ಜೆ ಇಟ್ಟ ಜಾಗವನ್ನು ಸಾರಿಸಿದಳು. ಈಗ ಸ್ನಾನ ಮಾಡುಕ್ಕೆ ಹೋಗಿದ್ದಾಳೆ. ಅಂತಹ ಕಟ್ಟುನಿಟ್ಟು ಮಡಿಯಪ್ಪಾ' ಎಂದ. ಆ ಮಾತು ಈ ಮಾತು ಆಡುತ್ತಾ, ನನಗೆ ತೋರಿಬಂದಿದ್ದ ಸಂಶಯ ನಿವಾರಣೆಯನ್ನು ಮಾಡಿಕೊಳ್ಳಲೆತ್ನಿಸಿದೆ. ಅವನು ಹೇಳಿದುದರ ಸಾರಾಂಶ ಹೀಗೆ : ಹದಿನೇಳು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಾಗ, ಮಾಲಕ್ಷಮ್ಮನಿಗೆ ಅಂತದೇನೂ ಮಡಿಯಿರಲಿಲ್ಲ. ಆದರೆ ಮನೆಯಲ್ಲಿ ಅಚ್ಚುಕಟ್ಟು, ಶುಭ್ರತೆ, ಇತ್ಯಾದಿಗಳಲ್ಲಿ ಸ್ವಲ್ಪ ಅತಿರೇಕವನ್ನು ಮಾಡುತ್ತಿದ್ದಳು. ಮೊದಲ ಮಗು ವಾದಮೇಲೆ 'ಮಡಿ' ಮಾಡುವುದಕ್ಕೆ ಪ್ರಾರಂಭವಾಯಿತು. ಬೆಳಗಿನ ಝಾವ ಐದಕ್ಕಿದ್ದು ಅಡಿಗೆಯ ಮನೆಯನ್ನು ಗುಡಿಸಿ ಸಾರಿಸಿ ನಂತರ ಸ್ನಾನ ಮಾಡುವಳು. ಆರರ ವೇಳೆಗೆ ಅಡಿಗೆಮನೆಯನ್ನು ಸೇರುತ್ತಾಳೆ. ಮೊದಮೊದಲು ಹತ್ತರ ವೇಳೆಗೆ<noinclude></noinclude> j2708vc4wh39g2iw4f3c3p0z34mbgru 314336 314279 2026-05-01T06:43:59Z Shreelatha.Halemane 7642 /* Validated */ 314336 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೬೬}}{{Right|ಮನಮಂಥನ}} 'ನನ್ನ ಹೆಂಡತಿ ಮಾಲಕ್ಷ್ಮಿ ತುಂಬಾ ಮಡಿ ಕಣೋ, ಅಡಿಗೆಯ ಮನೆಯನ್ನು ದೇವರ ಮನೆಯಂತೆ ಶುಭ್ರವಾಗಿಡುತ್ತಾಳೆ. ಅಡಿಗೆಯ ಪಾತ್ರೆಗಳು ಕನ್ನಡಿಯಂತೆ ಹೊಳೆಯುತ್ತಿರುತ್ತೆ. ಪಾತ್ರೆಗಳನ್ನು ಚೆನ್ನಾಗಿ ತೊಳೆದು ನಂತರ ಅಡಿಗೆಯನ್ನು ಮಾಡುತ್ತಾಳೆ. ಕಾರಣ, ಅಡಿಗೆ ಮುಗಿಯುವುದಕ್ಕೆ ಹೊತ್ತಾಗುತ್ತದೆ ನಮ್ಮನೆಯಲ್ಲಿ. ಬ್ರೆಡ್ಡನ್ನು ತಿಂದು ಶಾಲೆಗೆ ಹೋಗುವುದು ಮಕ್ಕಳಿಗೆ ಅಭ್ಯಾಸವಾಗಿಬಿಟ್ಟಿದೆ, ನಾನೂ ಹಾಗೇ ಅನ್ನು' ಎಂದ ಮಧೂ. ಹಜಾರದಿಂದ ಎಡಕ್ಕೆ ಚಿಕ್ಕ ಓಣಿ. ಅದಕ್ಕೆ ಲಗತ್ತಿಸಿದಂತೆ ಅಡಿಗೆಯ ಮನೆ, ಊಟದ ಮನೆ, ಅಡಿಗೆಯ ಮನೆಯ ಬಾಗಿಲ ತನಕ ನನ್ನ ಕರೆದುಕೊಂಡು ಹೋದ. ಬಾಗಿಲ ಹೊರಗೆ ನಿಂತು 'ಮಾಲಕ್ಷ್ಮೀ ನನ್ನ ಹಳೆ ಗೆಳೆಯ ಆಕಸ್ಮಾತ್ ಸಿಕ್ಕ ನೋಡು, ಕರಕೊಂಡು ಬಂದೆ, ಇಲ್ಲೇ ಊಟ ಮಾಡ್ತಾನೆ' ಎಂದು ನುಡಿದ. ಒಲೆಯ ಮುಂದೆ ಕುಳಿತಿದ್ದ ಮಾಲಕ್ಷಮ್ಮ, ಬಲು ಆದರದಿಂದ ನನ್ನನ್ನು ಮಾತನಾಡಿಸಿದಳು. ಅಡಿಗೆಯ ಮನೆಯೊಳಕ್ಕೆ ಒಂದು ಹೆಜ್ಜೆಯನ್ನು ಇಡತೊಡಗಿದೆ. ತೋಳನ್ನು ಜಟ್ಟಂತ ಹಿಡಿದು, ನನ್ನನ್ನು ಹಿಂದಕ್ಕೆ ಮಾಧೂ ಎಳೆದುಕೊಂಡ. “ಅಡಿಗೆಯ ಮನೆಯು ಮಡಿ ಕಣೋ, ಬೀದಿಯಿಂದ ಬಂದು ನೇರ ಒಳಕ್ಕೆ ಹೋಗಬಾರದು' ಎಂದು ಎಚ್ಚರಿಸಿದ. ಮಾಲಕ್ಷಮ್ಮನು ಎದ್ದು ಬಂದು, ನಾ ಹೆಜ್ಜೆಯಿಟ್ಟಿದ್ದ ಜಾಗವನ್ನು ಸಾರಿಸಿದಳು. 'ಅವರಿಗೆ ತಿಳಿಯದು, ಈಗೇನಾಯಿತು. ಸಾರಿಸಿದರೆ ಮಡಿಯಾಗುತ್ತೆ' ಎಂದಳು. ಸಾರಿಸಿದ ಮೇಲೆ ಬಚ್ಚಲ ಕೋಣೆಗೆ ಹೋದಳು. ಅಡಿಗೆಯ ಮನೆಯ ಪಾತ್ರೆಗಳು ನಿಜವಾಗಿ ಹೊಳೆಯುತ್ತಿದ್ದವು, ಗೋಡೆಗಳು ಶುಭ್ರವಾಗಿದ್ದುವು. ಹಜಾರಕ್ಕೆ ಹಿಂತಿರುಗಿದೆವು. 'ಹೆಜ್ಜೆ ಇಟ್ಟ ಜಾಗವನ್ನು ಸಾರಿಸಿದಳು. ಈಗ ಸ್ನಾನ ಮಾಡುಕ್ಕೆ ಹೋಗಿದ್ದಾಳೆ. ಅಂತಹ ಕಟ್ಟುನಿಟ್ಟು ಮಡಿಯಪ್ಪಾ' ಎಂದ. ಆ ಮಾತು ಈ ಮಾತು ಆಡುತ್ತಾ, ನನಗೆ ತೋರಿಬಂದಿದ್ದ ಸಂಶಯ ನಿವಾರಣೆಯನ್ನು ಮಾಡಿಕೊಳ್ಳಲೆತ್ನಿಸಿದೆ. ಅವನು ಹೇಳಿದುದರ ಸಾರಾಂಶ ಹೀಗೆ : ಹದಿನೇಳು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಾಗ, ಮಾಲಕ್ಷಮ್ಮನಿಗೆ ಅಂತದೇನೂ ಮಡಿಯಿರಲಿಲ್ಲ. ಆದರೆ ಮನೆಯಲ್ಲಿ ಅಚ್ಚುಕಟ್ಟು, ಶುಭ್ರತೆ, ಇತ್ಯಾದಿಗಳಲ್ಲಿ ಸ್ವಲ್ಪ ಅತಿರೇಕವನ್ನು ಮಾಡುತ್ತಿದ್ದಳು. ಮೊದಲ ಮಗು ವಾದಮೇಲೆ 'ಮಡಿ' ಮಾಡುವುದಕ್ಕೆ ಪ್ರಾರಂಭವಾಯಿತು. ಬೆಳಗಿನ ಝಾವ ಐದಕ್ಕಿದ್ದು ಅಡಿಗೆಯ ಮನೆಯನ್ನು ಗುಡಿಸಿ ಸಾರಿಸಿ ನಂತರ ಸ್ನಾನ ಮಾಡುವಳು. ಆರರ ವೇಳೆಗೆ ಅಡಿಗೆಮನೆಯನ್ನು ಸೇರುತ್ತಾಳೆ. ಮೊದಮೊದಲು ಹತ್ತರ ವೇಳೆಗೆ<noinclude></noinclude> 6e7827x39vxe1u1annwcj9k6h9punbb ಪುಟ:ಮನಮಂಥನ.pdf/೧೮೬ 104 62633 314161 131635 2026-05-01T02:14:15Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314161 proofread-page text/x-wiki <noinclude><pagequality level="1" user="Shreelatha.Halemane" /></noinclude>ಒದ್ದೆಷನಲ್ 'ಬೇನೆಗಳು ೧೬೭ ಅಡಿಗೆಯು ಮುಗಿಯುತ್ತಿತ್ತು. ತಾನೇ ತಂದು ನನಗೆ ಬಡಿಸುತ್ತಿದ್ದಳು. ಆಮೇಲೆ ಊಟದ ಮನೆಯನ್ನೂ ನಾಲ್ಕಾರು ಬಾರಿ ಸಾರಿಸುವುದಕ್ಕೆ ಪ್ರಾರಂಭಿಸಿದಳು. 'ಹೀಗೆಲ್ಲಾ ಕೆಲಸ ಮಾಡಿದರೆ ದಣಿಯುತ್ತಿ, ಕ್ಷಯ ಬಂದು ಬಿಡಬಹುದು' ಎಂದು ಬೈದೆ. 'ಮನೆಯಲ್ಲಿ ಮಡಿ ಮಾಡಿದರೆ, ಮಕ್ಕಳು ಮತ್ತು ನಿಮ್ಮನ್ನು ದೇವರು ಕಾಯುತ್ತಾನೆ' ಎಂದಳು. ಆದರೂ ಜುಲುಂ ಮಾಡಿ ಅಡಿಗೆಯ ಮನೆಯಲ್ಲಿಯೇ ಊಟಕ್ಕೆ ಎರಡು ದಿನ ಕುಳಿತೆ. ತಟ್ಟೆ ಇಟ್ಟಿದ್ದ ಜಾಗವನ್ನು ಸಾರಿಸಿದರಾಯಿತು' ಎಂದೆ. ಎದುರು ಮಾತನಾಡಲಿಲ್ಲ. ಆದರೆ ಕೋಪವು ಮುಖದಲ್ಲಿ ಸ್ಪಷ್ಟವಾಗಿ ಕೆರಳಿತ್ತು. ಧುಮುಗುಡುತ್ತಿತ್ತು. ಮೂರನೆಯ ದಿನ ಅವಳಿಗೆ ಹೊಟ್ಟೆಶೂಲೆಯು ಬಂತು. ಡಾಕ್ಟರು ಬಂದು ನೋಡಿದರು. ಅಪೆಂಡಿಸೈಟಿಸ್ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ತತ್‌ಕ್ಷಣ ಆಪರೇಷನ್‌ ಮಾಡಿಸುವುದು ಅತ್ಯಗತ್ಯ ಎಂದರು. 'ಮನೆಯಲ್ಲಿ ಮಡಿ ಕೆಟ್ಟು ಹೋಯಿತು. ಆದ್ದರಿಂದ ಪರಿಣಾಮ ಶೂಲೆಯೂ ಬಂತು. ಆಸ್ಪತ್ರೆಯೂ ಬೇಡ, ಆಪರೇಷನ್ನೂ ಬೇಡ. ಸಾಯುವುದಾದರೆ ಮನೆಯಲ್ಲೇ ಸಾಯುತ್ತೇನೆ” ಎಂದು ಹಠ ಹಿಡಿದಳು. ಭಯಂಕರ ಶೂಲೆಯಿಂದ ನರಳುತ್ತಿದ್ದಳು, ಮುಡುಪು ಕಟ್ಟಿಟ್ಟು, ಮಲಗಿದಳು. ಗಂಗಾಜಲವೊಂದನ್ನು ಬಿಟ್ಟು ಇನ್ನಾವುದನ್ನೂ ಕುಡಿಯಲಿಲ್ಲ. ಎರಡು ದಿನಗಳ ನಂತರ ಗುಣ ಹೊಂದಿ ಎದ್ದು ಕುಳಿತಳು. ಇನ್ನೆರಡು ದಿನಗಳಲ್ಲಿ ಮನೆಗೆಲಸವನ್ನು ಮಾಡತೊಡಗಿದಳು. ಅವತ್ತಿನಿಂದ ನೋಡಪ್ಪಾ ! ಮಡಿಯು ಅತಿಯಾಯಿತು. ನಾನು ವಿರೋಧಿಸುವುದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆದ್ದರಿಂದ ವಿರೋಧಿಸುವುದನ್ನೇ ಬಿಟ್ಟೆ. ಎಷ್ಟೋ ಬಾರಿ ಬೇಜಾರಾಗುತ್ತೆ. ಕಳೆದ ಏಳೆಂಟು ವರ್ಷಗಳಿಂದ ಬೆಳಗಿನ ಝಾಮ ಅಡಿಗೆಮನೆಯನ್ನು ಸೇರಿದರೆ ರಾತ್ರಿ ಹನ್ನೊಂದು ಹನ್ನೆರಡಕ್ಕೇ ಹೊರಕ್ಕೆ ಬರುವುದು. ದಿನಕ್ಕೆ ನಾಲೈದು ಸರ್ತಿ ಸ್ನಾನ ಮಾಡುತ್ತಾಳೆ. ಮೈಲಿಗೆ ಆಯಿತು ಅಂತ ಅನುಮಾನ ಬಂದರೆ ಅಡಿಗೆಯ ಮನೆಯನ್ನು ಸಾರಿಸುತ್ತಾಳೆ. ಮಕ್ಕಳಿಗೆ ಊಟ ಹಾಕಿ ಶಾಲೆಗೆ ಕಳಿಸಬಾರದೇನೇ ? ಎಂದರೆ, “ಅಷ್ಟು ಹೊತ್ತಿಗೆ ಮಡಿಯಲ್ಲಿ ಅಡಿಗೆ ಮಾಡುಕ್ಕಾಗಲ್ಲ. ಮಧ್ಯಾಹ್ನ ಒಂದು ಗಂಟೆಗೆ ಬಂದಾಗ ಉಂಡು ಹೋಗುತ್ತಾರೆ' ಎಂದನ್ನುತ್ತಾಳೆ. ಮಧ್ಯಾಹ್ನದ ಊಟ ನಮ್ಮನೆಯಲ್ಲಿ ಒಂದು ಗಂಟೆಯ ಹೊತ್ತಿಗಾದರೆ, ರಾತ್ರಿಯ ಊಟ ಹತ್ತು ಗಂಟೆಗೆ, ಈ ಅಂತರದಲ್ಲಿ ಹಾಲು ಬ್ರೆಡ್ಡು ಬಿಟ್ಟು ಇನ್ನೇನೂ ಮಕ್ಕಳಿಗೆ ದೊರಕುವುದಿಲ್ಲ.<noinclude></noinclude> 5x11g9wi3lxc0vjil0xo5zb0widssft 314278 314161 2026-05-01T03:57:05Z Shreesha Sharma 7840 /* Proofread */ 314278 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ 'ಬೇನೆಗಳು ೧೬೭ ಅಡಿಗೆಯು ಮುಗಿಯುತ್ತಿತ್ತು. ತಾನೇ ತಂದು ನನಗೆ ಬಡಿಸುತ್ತಿದ್ದಳು. ಆಮೇಲೆ ಊಟದ ಮನೆಯನ್ನೂ ನಾಲ್ಕಾರು ಬಾರಿ ಸಾರಿಸುವುದಕ್ಕೆ ಪ್ರಾರಂಭಿಸಿದಳು. 'ಹೀಗೆಲ್ಲಾ ಕೆಲಸ ಮಾಡಿದರೆ ದಣಿಯುತ್ತಿ, ಕ್ಷಯ ಬಂದು ಬಿಡಬಹುದು' ಎಂದು ಬೈದೆ. 'ಮನೆಯಲ್ಲಿ ಮಡಿ ಮಾಡಿದರೆ, ಮಕ್ಕಳು ಮತ್ತು ನಿಮ್ಮನ್ನು ದೇವರು ಕಾಯುತ್ತಾನೆ' ಎಂದಳು. ಆದರೂ ಜುಲುಂ ಮಾಡಿ ಅಡಿಗೆಯ ಮನೆಯಲ್ಲಿಯೇ ಊಟಕ್ಕೆ ಎರಡು ದಿನ ಕುಳಿತೆ. ತಟ್ಟೆ ಇಟ್ಟಿದ್ದ ಜಾಗವನ್ನು ಸಾರಿಸಿದರಾಯಿತು' ಎಂದೆ. ಎದುರು ಮಾತನಾಡಲಿಲ್ಲ. ಆದರೆ ಕೋಪವು ಮುಖದಲ್ಲಿ ಸ್ಪಷ್ಟವಾಗಿ ಕೆರಳಿತ್ತು. ಧುಮುಗುಡುತ್ತಿತ್ತು. ಮೂರನೆಯ ದಿನ ಅವಳಿಗೆ ಹೊಟ್ಟೆಶೂಲೆಯು ಬಂತು. ಡಾಕ್ಟರು ಬಂದು ನೋಡಿದರು. ಅಪೆಂಡಿಸೈಟಿಸ್ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ತತ್‌ಕ್ಷಣ ಆಪರೇಷನ್‌ ಮಾಡಿಸುವುದು ಅತ್ಯಗತ್ಯ ಎಂದರು. 'ಮನೆಯಲ್ಲಿ ಮಡಿ ಕೆಟ್ಟು ಹೋಯಿತು. ಆದ್ದರಿಂದ ಪರಿಣಾಮ ಶೂಲೆಯೂ ಬಂತು. ಆಸ್ಪತ್ರೆಯೂ ಬೇಡ, ಆಪರೇಷನ್ನೂ ಬೇಡ. ಸಾಯುವುದಾದರೆ ಮನೆಯಲ್ಲೇ ಸಾಯುತ್ತೇನೆ” ಎಂದು ಹಠ ಹಿಡಿದಳು. ಭಯಂಕರ ಶೂಲೆಯಿಂದ ನರಳುತ್ತಿದ್ದಳು, ಮುಡುಪು ಕಟ್ಟಿಟ್ಟು, ಮಲಗಿದಳು. ಗಂಗಾಜಲವೊಂದನ್ನು ಬಿಟ್ಟು ಇನ್ನಾವುದನ್ನೂ ಕುಡಿಯಲಿಲ್ಲ. ಎರಡು ದಿನಗಳ ನಂತರ ಗುಣ ಹೊಂದಿ ಎದ್ದು ಕುಳಿತಳು. ಇನ್ನೆರಡು ದಿನಗಳಲ್ಲಿ ಮನೆಗೆಲಸವನ್ನು ಮಾಡತೊಡಗಿದಳು. ಅವತ್ತಿನಿಂದ ನೋಡಪ್ಪಾ ! ಮಡಿಯು ಅತಿಯಾಯಿತು. ನಾನು ವಿರೋಧಿಸುವುದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆದ್ದರಿಂದ ವಿರೋಧಿಸುವುದನ್ನೇ ಬಿಟ್ಟೆ. ಎಷ್ಟೋ ಬಾರಿ ಬೇಜಾರಾಗುತ್ತೆ. ಕಳೆದ ಏಳೆಂಟು ವರ್ಷಗಳಿಂದ ಬೆಳಗಿನ ಝಾಮ ಅಡಿಗೆಮನೆಯನ್ನು ಸೇರಿದರೆ ರಾತ್ರಿ ಹನ್ನೊಂದು ಹನ್ನೆರಡಕ್ಕೇ ಹೊರಕ್ಕೆ ಬರುವುದು. ದಿನಕ್ಕೆ ನಾಲೈದು ಸರ್ತಿ ಸ್ನಾನ ಮಾಡುತ್ತಾಳೆ. ಮೈಲಿಗೆ ಆಯಿತು ಅಂತ ಅನುಮಾನ ಬಂದರೆ ಅಡಿಗೆಯ ಮನೆಯನ್ನು ಸಾರಿಸುತ್ತಾಳೆ. ಮಕ್ಕಳಿಗೆ ಊಟ ಹಾಕಿ ಶಾಲೆಗೆ ಕಳಿಸಬಾರದೇನೇ ? ಎಂದರೆ, “ಅಷ್ಟು ಹೊತ್ತಿಗೆ ಮಡಿಯಲ್ಲಿ ಅಡಿಗೆ ಮಾಡುಕ್ಕಾಗಲ್ಲ. ಮಧ್ಯಾಹ್ನ ಒಂದು ಗಂಟೆಗೆ ಬಂದಾಗ ಉಂಡು ಹೋಗುತ್ತಾರೆ' ಎಂದನ್ನುತ್ತಾಳೆ. ಮಧ್ಯಾಹ್ನದ ಊಟ ನಮ್ಮನೆಯಲ್ಲಿ ಒಂದು ಗಂಟೆಯ ಹೊತ್ತಿಗಾದರೆ, ರಾತ್ರಿಯ ಊಟ ಹತ್ತು ಗಂಟೆಗೆ, ಈ ಅಂತರದಲ್ಲಿ ಹಾಲು ಬ್ರೆಡ್ಡು ಬಿಟ್ಟು ಇನ್ನೇನೂ ಮಕ್ಕಳಿಗೆ ದೊರಕುವುದಿಲ್ಲ.<noinclude></noinclude> mxoc5g3bgd81bdtkuxcz4i1sdhx15bn 314337 314278 2026-05-01T06:47:13Z Shreelatha.Halemane 7642 /* Validated */ 314337 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು}}{{Right|೧೬೭}} ಅಡಿಗೆಯು ಮುಗಿಯುತ್ತಿತ್ತು. ತಾನೇ ತಂದು ನನಗೆ ಬಡಿಸುತ್ತಿದ್ದಳು. ಆಮೇಲೆ ಊಟದ ಮನೆಯನ್ನೂ ನಾಲ್ಕಾರು ಬಾರಿ ಸಾರಿಸುವುದಕ್ಕೆ ಪ್ರಾರಂಭಿಸಿದಳು. 'ಹೀಗೆಲ್ಲಾ ಕೆಲಸ ಮಾಡಿದರೆ ದಣಿಯುತ್ತಿ, ಕ್ಷಯ ಬಂದು ಬಿಡಬಹುದು' ಎಂದು ಬೈದೆ. 'ಮನೆಯಲ್ಲಿ ಮಡಿ ಮಾಡಿದರೆ, ಮಕ್ಕಳು ಮತ್ತು ನಿಮ್ಮನ್ನು ದೇವರು ಕಾಯುತ್ತಾನೆ' ಎಂದಳು. ಆದರೂ ಜುಲುಂ ಮಾಡಿ ಅಡಿಗೆಯ ಮನೆಯಲ್ಲಿಯೇ ಊಟಕ್ಕೆ ಎರಡು ದಿನ ಕುಳಿತೆ. ತಟ್ಟೆ ಇಟ್ಟಿದ್ದ ಜಾಗವನ್ನು ಸಾರಿಸಿದರಾಯಿತು' ಎಂದೆ. ಎದುರು ಮಾತನಾಡಲಿಲ್ಲ. ಆದರೆ ಕೋಪವು ಮುಖದಲ್ಲಿ ಸ್ಪಷ್ಟವಾಗಿ ಕೆರಳಿತ್ತು. ಧುಮುಗುಡುತ್ತಿತ್ತು. ಮೂರನೆಯ ದಿನ ಅವಳಿಗೆ ಹೊಟ್ಟೆಶೂಲೆಯು ಬಂತು. ಡಾಕ್ಟರು ಬಂದು ನೋಡಿದರು. ಅಪೆಂಡಿಸೈಟಿಸ್ ಆಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ತತ್‌ಕ್ಷಣ ಆಪರೇಷನ್‌ ಮಾಡಿಸುವುದು ಅತ್ಯಗತ್ಯ ಎಂದರು. 'ಮನೆಯಲ್ಲಿ ಮಡಿ ಕೆಟ್ಟು ಹೋಯಿತು. ಆದ್ದರಿಂದ ಪರಿಣಾಮ ಶೂಲೆಯೂ ಬಂತು. ಆಸ್ಪತ್ರೆಯೂ ಬೇಡ, ಆಪರೇಷನ್ನೂ ಬೇಡ. ಸಾಯುವುದಾದರೆ ಮನೆಯಲ್ಲೇ ಸಾಯುತ್ತೇನೆ” ಎಂದು ಹಠ ಹಿಡಿದಳು. ಭಯಂಕರ ಶೂಲೆಯಿಂದ ನರಳುತ್ತಿದ್ದಳು, ಮುಡುಪು ಕಟ್ಟಿಟ್ಟು, ಮಲಗಿದಳು. ಗಂಗಾಜಲವೊಂದನ್ನು ಬಿಟ್ಟು ಇನ್ನಾವುದನ್ನೂ ಕುಡಿಯಲಿಲ್ಲ. ಎರಡು ದಿನಗಳ ನಂತರ ಗುಣ ಹೊಂದಿ ಎದ್ದು ಕುಳಿತಳು. ಇನ್ನೆರಡು ದಿನಗಳಲ್ಲಿ ಮನೆಗೆಲಸವನ್ನು ಮಾಡತೊಡಗಿದಳು. ಅವತ್ತಿನಿಂದ ನೋಡಪ್ಪಾ ! ಮಡಿಯು ಅತಿಯಾಯಿತು. ನಾನು ವಿರೋಧಿಸುವುದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಆದ್ದರಿಂದ ವಿರೋಧಿಸುವುದನ್ನೇ ಬಿಟ್ಟೆ. ಎಷ್ಟೋ ಬಾರಿ ಬೇಜಾರಾಗುತ್ತೆ. ಕಳೆದ ಏಳೆಂಟು ವರ್ಷಗಳಿಂದ ಬೆಳಗಿನ ಝಾಮ ಅಡಿಗೆಮನೆಯನ್ನು ಸೇರಿದರೆ ರಾತ್ರಿ ಹನ್ನೊಂದು ಹನ್ನೆರಡಕ್ಕೇ ಹೊರಕ್ಕೆ ಬರುವುದು. ದಿನಕ್ಕೆ ನಾಲೈದು ಸರ್ತಿ ಸ್ನಾನ ಮಾಡುತ್ತಾಳೆ. ಮೈಲಿಗೆ ಆಯಿತು ಅಂತ ಅನುಮಾನ ಬಂದರೆ ಅಡಿಗೆಯ ಮನೆಯನ್ನು ಸಾರಿಸುತ್ತಾಳೆ. ಮಕ್ಕಳಿಗೆ ಊಟ ಹಾಕಿ ಶಾಲೆಗೆ ಕಳಿಸಬಾರದೇನೇ ? ಎಂದರೆ, “ಅಷ್ಟು ಹೊತ್ತಿಗೆ ಮಡಿಯಲ್ಲಿ ಅಡಿಗೆ ಮಾಡುಕ್ಕಾಗಲ್ಲ. ಮಧ್ಯಾಹ್ನ ಒಂದು ಗಂಟೆಗೆ ಬಂದಾಗ ಉಂಡು ಹೋಗುತ್ತಾರೆ' ಎಂದನ್ನುತ್ತಾಳೆ. ಮಧ್ಯಾಹ್ನದ ಊಟ ನಮ್ಮನೆಯಲ್ಲಿ ಒಂದು ಗಂಟೆಯ ಹೊತ್ತಿಗಾದರೆ, ರಾತ್ರಿಯ ಊಟ ಹತ್ತು ಗಂಟೆಗೆ, ಈ ಅಂತರದಲ್ಲಿ ಹಾಲು ಬ್ರೆಡ್ಡು ಬಿಟ್ಟು ಇನ್ನೇನೂ ಮಕ್ಕಳಿಗೆ ದೊರಕುವುದಿಲ್ಲ.<noinclude></noinclude> 5porzwsrctgoezbx49e3b2rdzev4yp6 ಪುಟ:ಮನಮಂಥನ.pdf/೧೮೭ 104 62634 314162 131636 2026-05-01T02:14:26Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314162 proofread-page text/x-wiki <noinclude><pagequality level="1" user="Shreelatha.Halemane" /></noinclude>೧೬೮ ಮನಮಂಥನ ಇದೊಂದು ವಿಪರೀತವನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿಯೂ ಸರಿಯಾಗಿದ್ದಾಳೆ. ಒಂದು ದುಂದು ಖರ್ಚು ಮಾಡುಲ್ಲ. ಒಡವೆ ಸೀರೆ ಬೇಕು ಅಂತ ಸತಾಯಿಸುವುದಿಲ್ಲ. ನೀ ಕಂಡ ಹಾಗೇ ಐದು ಮಕ್ಕಳಾಗಿವೆ. ಅಮ್ಮನ ಮೇಲೆ ಮಕ್ಕಳಿಗೆ ಅಪಾರ ಮಮತೆ, ಶಾಲೆಯಿಂದ ಅವು ಬಂದ ಕೂಡಲೇ, ಬಚ್ಚಲ ಮನೆಗೆ ಹೋಗಿ ಬಟ್ಟೆಗಳನ್ನು ಕಳಚಿ, ಸ್ನಾನ ಮಾಡಬೇಕು. ನಂತರ ಬೇರೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮಳೆಯಿರಲಿ, ಗಾಳಿಯಿರಲಿ ; ತಣ್ಣೀರಿನಲ್ಲಿ ಅವಕ್ಕೆ ಸ್ನಾನ ತಪ್ಪಿದ್ದಲ್ಲ. ಆದರೂ ಅವು ಅಮ್ಮನ ಮೇಲೆ ಸಿಡುಕುವುದಿಲ್ಲ. 'ಅಮ್ಮ “ಮಡಿ” ಮಾಡುವುದರಿಂದಲೇ ನಾವೆಲ್ಲಾ ಬಾಳಿ ಬದುಕುವುದು' ಎಂದು ನಂಬಿದ್ದಾರೆ. ಮಾಲಕ್ಷಮ್ಮನ ಮಡಿಯು, ಆಕೆಯ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಒಂದು ಪಿಶಾಚಿಯೇ. ಇದೂ ಒಂದು ವಿಧದ 'ಒಬ್ರೆಷನ್' ಈ ರೀತಿ ನಾಲ್ಕಾರು ಸಲ ಸ್ನಾನ ಮಾಡುವುದು ವಿಪರೀತ ವರ್ತನೆ ಎಂದು ಮಾಲಕ್ಷಮ್ಮನಿಗೂ ಗೊತ್ತು. ಆದರೆ ಇಂತಹ 'ಮಡಿ' ಯಿಂದ ದೇವರು ಸುಪ್ರೀತನಾಗುತ್ತಾನೆ ಎಂದೂ ನಂಬಿದ್ದಾಳೆ. ಅವಳು ಹಾಗಿರಲಿ ; ಮನೆಯ ಮಕ್ಕಳೂ ಹೀಗೆಯೇ ನಂಬಿದ್ದಾರೆ. ಈ ಕಾರಣದಿಂದಲೇ ಅಮ್ಮನ ಮೇಲೆ ತುಂಬಾ ಗೌರವವೂ ಇದೆ. ಹೊತ್ತಿಗೆ ಸರಿಯಾಗಿ ಊಟ ಹಾಕಲಿಲ್ಲ ; ಶಾಲೆಯಿಂದ ಬಂದ ಮೇಲೆ ಬಟ್ಟೆ ಕಳಚಿಸಿ, ಸ್ನಾನ ಮಾಡಿಸುತ್ತಾಳೆ. ಎಂದು ಬೇಜಾರು ಪಡುವುದಿಲ್ಲ. ಎಲ್ಲ ಮಡಿವಂತರ ಮನೆಯಲ್ಲೂ ಇದೇ ಸಾಮಾನ್ಯವಾದ ನಡವಳಿಕೆ ಎಂದು ಅವರೆಲ್ಲರೂ ನಂಬಿದ್ದಾರೆ, ಒಂದು ರೀತಿಯಲ್ಲಿ ನೆಮ್ಮದಿಯಿಂದಿದ್ದಾರೆ. ಹೀಗೆ ಮಾಧೂ ಹೇಳಿದ ಮೇಲೆ 'ಬಸಿರು ಹೆರಿಗೆ ಬಾಣಂತನ ಇವೆಲ್ಲಾ ಹೇಗೆ ಎಂದೆ'. ಬಿಡಪ್ಪಾ ಆ ಕಾವ್ಯವ್ಯಸನಾನ ! ಎಷ್ಟೋ ರಾತ್ರಿ ಸ್ನಾನ ಮಾಡಬೇಕಾಗುತ್ತದೆ. ಹೆತ್ತ ಹತ್ತುದಿನ ಹೇಗೋ ಕಳೆಯುತ್ತಾಳೆ. ಹನ್ನೊಂದನೇ ದಿನದಿಂದಲೇ ತಿರುಗಿ 'ಮಡಿ' ಆಚರಣೆಗೆ ಪ್ರಾರಂಭ, ಬ್ರಾಹ್ಮಣ ಕೆಲಸದವಳನ್ನು ಆ ಕಾಲದಲ್ಲಿ ಗೊತ್ತು ಮಾಡಿಕೊಳ್ಳುತ್ತಾಳೆ. ಅವಳಿಗೂ ನಾಲೈದು ಬಾರಿ ದಿನಾಗಲು ಸ್ನಾನ. ಒಂದಕ್ಕೆರಡು ಸಂಬಳವನ್ನು ಕೊಟ್ಟು 'ಒಂದೆರಡು ತಿಂಗಳು ಎಂತಹ ಕಷ್ಟವಾದರೂ ಇರಮ್ಮ, ಬಿಟ್ಟು ಹೋಗಬೇಡ ಎಂದು ಕೇಳಿಕೊಂಡೆ. ಆಕೆಯೂ ಒಪ್ಪಿಕೊಂಡು, ಎಲ್ಲವನ್ನು ಅನುಭವಿಸುತ್ತಾಳೆ” ಎಂದ ಮಾಧೂ. ಮಾಲಕ್ಷಮ್ಮನ ಅಡಿಗೆಯು ಬಲು ರುಚಿಯಾಗಿತ್ತು. ಹಜಾರದಲ್ಲೇ ನಾವಿಬ್ಬರೂ ಊಟ ಮಾಡಿದೆವು. ತುಂಬಾ ಆದರದಿಂದ ಬಲವಂತ ಮಾಡಿ ಹಬ್ಬದ ಅಡಿಗೆಯನ್ನು ಬಡಿಸಿದಳು. 'ಹೋಗಿ ಬರೀನಮ್ಮಾ ನಮ್ಮ ಊರಿಗೆ<noinclude></noinclude> byp1fb6r0j5a5gn5wiyk4gcbfqlrooe 314277 314162 2026-05-01T03:56:43Z Shreesha Sharma 7840 /* Proofread */ 314277 proofread-page text/x-wiki <noinclude><pagequality level="3" user="Shreesha Sharma" /></noinclude>೧೬೮ ಮನಮಂಥನ ಇದೊಂದು ವಿಪರೀತವನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿಯೂ ಸರಿಯಾಗಿದ್ದಾಳೆ. ಒಂದು ದುಂದು ಖರ್ಚು ಮಾಡುಲ್ಲ. ಒಡವೆ ಸೀರೆ ಬೇಕು ಅಂತ ಸತಾಯಿಸುವುದಿಲ್ಲ. ನೀ ಕಂಡ ಹಾಗೇ ಐದು ಮಕ್ಕಳಾಗಿವೆ. ಅಮ್ಮನ ಮೇಲೆ ಮಕ್ಕಳಿಗೆ ಅಪಾರ ಮಮತೆ, ಶಾಲೆಯಿಂದ ಅವು ಬಂದ ಕೂಡಲೇ, ಬಚ್ಚಲ ಮನೆಗೆ ಹೋಗಿ ಬಟ್ಟೆಗಳನ್ನು ಕಳಚಿ, ಸ್ನಾನ ಮಾಡಬೇಕು. ನಂತರ ಬೇರೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮಳೆಯಿರಲಿ, ಗಾಳಿಯಿರಲಿ ; ತಣ್ಣೀರಿನಲ್ಲಿ ಅವಕ್ಕೆ ಸ್ನಾನ ತಪ್ಪಿದ್ದಲ್ಲ. ಆದರೂ ಅವು ಅಮ್ಮನ ಮೇಲೆ ಸಿಡುಕುವುದಿಲ್ಲ. 'ಅಮ್ಮ “ಮಡಿ” ಮಾಡುವುದರಿಂದಲೇ ನಾವೆಲ್ಲಾ ಬಾಳಿ ಬದುಕುವುದು' ಎಂದು ನಂಬಿದ್ದಾರೆ. ಮಾಲಕ್ಷಮ್ಮನ ಮಡಿಯು, ಆಕೆಯ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಒಂದು ಪಿಶಾಚಿಯೇ. ಇದೂ ಒಂದು ವಿಧದ 'ಒಬ್ರೆಷನ್' ಈ ರೀತಿ ನಾಲ್ಕಾರು ಸಲ ಸ್ನಾನ ಮಾಡುವುದು ವಿಪರೀತ ವರ್ತನೆ ಎಂದು ಮಾಲಕ್ಷಮ್ಮನಿಗೂ ಗೊತ್ತು. ಆದರೆ ಇಂತಹ 'ಮಡಿ' ಯಿಂದ ದೇವರು ಸುಪ್ರೀತನಾಗುತ್ತಾನೆ ಎಂದೂ ನಂಬಿದ್ದಾಳೆ. ಅವಳು ಹಾಗಿರಲಿ ; ಮನೆಯ ಮಕ್ಕಳೂ ಹೀಗೆಯೇ ನಂಬಿದ್ದಾರೆ. ಈ ಕಾರಣದಿಂದಲೇ ಅಮ್ಮನ ಮೇಲೆ ತುಂಬಾ ಗೌರವವೂ ಇದೆ. ಹೊತ್ತಿಗೆ ಸರಿಯಾಗಿ ಊಟ ಹಾಕಲಿಲ್ಲ ; ಶಾಲೆಯಿಂದ ಬಂದ ಮೇಲೆ ಬಟ್ಟೆ ಕಳಚಿಸಿ, ಸ್ನಾನ ಮಾಡಿಸುತ್ತಾಳೆ. ಎಂದು ಬೇಜಾರು ಪಡುವುದಿಲ್ಲ. ಎಲ್ಲ ಮಡಿವಂತರ ಮನೆಯಲ್ಲೂ ಇದೇ ಸಾಮಾನ್ಯವಾದ ನಡವಳಿಕೆ ಎಂದು ಅವರೆಲ್ಲರೂ ನಂಬಿದ್ದಾರೆ, ಒಂದು ರೀತಿಯಲ್ಲಿ ನೆಮ್ಮದಿಯಿಂದಿದ್ದಾರೆ. ಹೀಗೆ ಮಾಧೂ ಹೇಳಿದ ಮೇಲೆ 'ಬಸಿರು ಹೆರಿಗೆ ಬಾಣಂತನ ಇವೆಲ್ಲಾ ಹೇಗೆ ಎಂದೆ'. ಬಿಡಪ್ಪಾ ಆ ಕಾವ್ಯವ್ಯಸನಾನ ! ಎಷ್ಟೋ ರಾತ್ರಿ ಸ್ನಾನ ಮಾಡಬೇಕಾಗುತ್ತದೆ. ಹೆತ್ತ ಹತ್ತುದಿನ ಹೇಗೋ ಕಳೆಯುತ್ತಾಳೆ. ಹನ್ನೊಂದನೇ ದಿನದಿಂದಲೇ ತಿರುಗಿ 'ಮಡಿ' ಆಚರಣೆಗೆ ಪ್ರಾರಂಭ, ಬ್ರಾಹ್ಮಣ ಕೆಲಸದವಳನ್ನು ಆ ಕಾಲದಲ್ಲಿ ಗೊತ್ತು ಮಾಡಿಕೊಳ್ಳುತ್ತಾಳೆ. ಅವಳಿಗೂ ನಾಲೈದು ಬಾರಿ ದಿನಾಗಲು ಸ್ನಾನ. ಒಂದಕ್ಕೆರಡು ಸಂಬಳವನ್ನು ಕೊಟ್ಟು 'ಒಂದೆರಡು ತಿಂಗಳು ಎಂತಹ ಕಷ್ಟವಾದರೂ ಇರಮ್ಮ, ಬಿಟ್ಟು ಹೋಗಬೇಡ ಎಂದು ಕೇಳಿಕೊಂಡೆ. ಆಕೆಯೂ ಒಪ್ಪಿಕೊಂಡು, ಎಲ್ಲವನ್ನು ಅನುಭವಿಸುತ್ತಾಳೆ” ಎಂದ ಮಾಧೂ. ಮಾಲಕ್ಷಮ್ಮನ ಅಡಿಗೆಯು ಬಲು ರುಚಿಯಾಗಿತ್ತು. ಹಜಾರದಲ್ಲೇ ನಾವಿಬ್ಬರೂ ಊಟ ಮಾಡಿದೆವು. ತುಂಬಾ ಆದರದಿಂದ ಬಲವಂತ ಮಾಡಿ ಹಬ್ಬದ ಅಡಿಗೆಯನ್ನು ಬಡಿಸಿದಳು. 'ಹೋಗಿ ಬರೀನಮ್ಮಾ ನಮ್ಮ ಊರಿಗೆ<noinclude></noinclude> jct2crsg3g43n1e1xy4xrt67mwehwso 314338 314277 2026-05-01T06:47:56Z Shreelatha.Halemane 7642 /* Validated */ 314338 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೬೮}}{{Right|ಮನಮಂಥನ}} ಇದೊಂದು ವಿಪರೀತವನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳಲ್ಲಿಯೂ ಸರಿಯಾಗಿದ್ದಾಳೆ. ಒಂದು ದುಂದು ಖರ್ಚು ಮಾಡುಲ್ಲ. ಒಡವೆ ಸೀರೆ ಬೇಕು ಅಂತ ಸತಾಯಿಸುವುದಿಲ್ಲ. ನೀ ಕಂಡ ಹಾಗೇ ಐದು ಮಕ್ಕಳಾಗಿವೆ. ಅಮ್ಮನ ಮೇಲೆ ಮಕ್ಕಳಿಗೆ ಅಪಾರ ಮಮತೆ, ಶಾಲೆಯಿಂದ ಅವು ಬಂದ ಕೂಡಲೇ, ಬಚ್ಚಲ ಮನೆಗೆ ಹೋಗಿ ಬಟ್ಟೆಗಳನ್ನು ಕಳಚಿ, ಸ್ನಾನ ಮಾಡಬೇಕು. ನಂತರ ಬೇರೆ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಮಳೆಯಿರಲಿ, ಗಾಳಿಯಿರಲಿ ; ತಣ್ಣೀರಿನಲ್ಲಿ ಅವಕ್ಕೆ ಸ್ನಾನ ತಪ್ಪಿದ್ದಲ್ಲ. ಆದರೂ ಅವು ಅಮ್ಮನ ಮೇಲೆ ಸಿಡುಕುವುದಿಲ್ಲ. 'ಅಮ್ಮ “ಮಡಿ” ಮಾಡುವುದರಿಂದಲೇ ನಾವೆಲ್ಲಾ ಬಾಳಿ ಬದುಕುವುದು' ಎಂದು ನಂಬಿದ್ದಾರೆ. ಮಾಲಕ್ಷಮ್ಮನ ಮಡಿಯು, ಆಕೆಯ ಮನಸ್ಸಿನಲ್ಲಿ ಮನೆ ಮಾಡಿಕೊಂಡಿರುವ ಒಂದು ಪಿಶಾಚಿಯೇ. ಇದೂ ಒಂದು ವಿಧದ 'ಒಬ್ರೆಷನ್' ಈ ರೀತಿ ನಾಲ್ಕಾರು ಸಲ ಸ್ನಾನ ಮಾಡುವುದು ವಿಪರೀತ ವರ್ತನೆ ಎಂದು ಮಾಲಕ್ಷಮ್ಮನಿಗೂ ಗೊತ್ತು. ಆದರೆ ಇಂತಹ 'ಮಡಿ' ಯಿಂದ ದೇವರು ಸುಪ್ರೀತನಾಗುತ್ತಾನೆ ಎಂದೂ ನಂಬಿದ್ದಾಳೆ. ಅವಳು ಹಾಗಿರಲಿ ; ಮನೆಯ ಮಕ್ಕಳೂ ಹೀಗೆಯೇ ನಂಬಿದ್ದಾರೆ. ಈ ಕಾರಣದಿಂದಲೇ ಅಮ್ಮನ ಮೇಲೆ ತುಂಬಾ ಗೌರವವೂ ಇದೆ. ಹೊತ್ತಿಗೆ ಸರಿಯಾಗಿ ಊಟ ಹಾಕಲಿಲ್ಲ ; ಶಾಲೆಯಿಂದ ಬಂದ ಮೇಲೆ ಬಟ್ಟೆ ಕಳಚಿಸಿ, ಸ್ನಾನ ಮಾಡಿಸುತ್ತಾಳೆ. ಎಂದು ಬೇಜಾರು ಪಡುವುದಿಲ್ಲ. ಎಲ್ಲ ಮಡಿವಂತರ ಮನೆಯಲ್ಲೂ ಇದೇ ಸಾಮಾನ್ಯವಾದ ನಡವಳಿಕೆ ಎಂದು ಅವರೆಲ್ಲರೂ ನಂಬಿದ್ದಾರೆ, ಒಂದು ರೀತಿಯಲ್ಲಿ ನೆಮ್ಮದಿಯಿಂದಿದ್ದಾರೆ. ಹೀಗೆ ಮಾಧೂ ಹೇಳಿದ ಮೇಲೆ 'ಬಸಿರು ಹೆರಿಗೆ ಬಾಣಂತನ ಇವೆಲ್ಲಾ ಹೇಗೆ ಎಂದೆ'. ಬಿಡಪ್ಪಾ ಆ ಕಾವ್ಯವ್ಯಸನಾನ ! ಎಷ್ಟೋ ರಾತ್ರಿ ಸ್ನಾನ ಮಾಡಬೇಕಾಗುತ್ತದೆ. ಹೆತ್ತ ಹತ್ತುದಿನ ಹೇಗೋ ಕಳೆಯುತ್ತಾಳೆ. ಹನ್ನೊಂದನೇ ದಿನದಿಂದಲೇ ತಿರುಗಿ 'ಮಡಿ' ಆಚರಣೆಗೆ ಪ್ರಾರಂಭ, ಬ್ರಾಹ್ಮಣ ಕೆಲಸದವಳನ್ನು ಆ ಕಾಲದಲ್ಲಿ ಗೊತ್ತು ಮಾಡಿಕೊಳ್ಳುತ್ತಾಳೆ. ಅವಳಿಗೂ ನಾಲೈದು ಬಾರಿ ದಿನಾಗಲು ಸ್ನಾನ. ಒಂದಕ್ಕೆರಡು ಸಂಬಳವನ್ನು ಕೊಟ್ಟು 'ಒಂದೆರಡು ತಿಂಗಳು ಎಂತಹ ಕಷ್ಟವಾದರೂ ಇರಮ್ಮ, ಬಿಟ್ಟು ಹೋಗಬೇಡ ಎಂದು ಕೇಳಿಕೊಂಡೆ. ಆಕೆಯೂ ಒಪ್ಪಿಕೊಂಡು, ಎಲ್ಲವನ್ನು ಅನುಭವಿಸುತ್ತಾಳೆ” ಎಂದ ಮಾಧೂ. ಮಾಲಕ್ಷಮ್ಮನ ಅಡಿಗೆಯು ಬಲು ರುಚಿಯಾಗಿತ್ತು. ಹಜಾರದಲ್ಲೇ ನಾವಿಬ್ಬರೂ ಊಟ ಮಾಡಿದೆವು. ತುಂಬಾ ಆದರದಿಂದ ಬಲವಂತ ಮಾಡಿ ಹಬ್ಬದ ಅಡಿಗೆಯನ್ನು ಬಡಿಸಿದಳು. 'ಹೋಗಿ ಬರೀನಮ್ಮಾ ನಮ್ಮ ಊರಿಗೆ<noinclude></noinclude> fsl9t3het227vco6aufb3horc42xxuj ಪುಟ:ಮನಮಂಥನ.pdf/೧೮೮ 104 62635 314243 131637 2026-05-01T03:35:48Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314243 proofread-page text/x-wiki <noinclude><pagequality level="1" user="Shreelatha.Halemane" /></noinclude>ಒದ್ದೆಷನಲ್ 'ಬೇನೆಗಳು' 370 ಬಂದಾಗ ಖಂಡಿತ ನಮ್ಮನೆಗೆ ಬರಬೇಕು' ಎಂದೆ. 'ಹೂ' ಅಂದಳು. “ಇವನನ್ನು ಬಿಟ್ಟು ಬರೀನಿ, ಕಣೆ' ಎಂದು ಮಾಧೂ ಹೇಳಿ ನನ್ನೊಡನೆ ಹೊರಟ. 'ಈ ಬಿಸಿಲಿನಲ್ಲಿ ನೀನ್ಯಾಕೆ ಬರಬೇಕೋ' ಎಂದೆ. 'ಹಜಾರವನ್ನು ಸಾರಿಸಿ ಗುಡಿಸಿ ಸ್ವಚ್ಛ ಮಾಡೋದನ್ನು ನೋಡಲಾರೆ ಕಣೋ, ಅದಕ್ಕೆ ಹೊರಹೋಗುತ್ತೇನೆ' ಎಂದ. ಮಾಲಕ್ಷಮ್ಮನ ಮಡಿಯು ಮಾಧುವನ್ನು ಮಡಿಕೋಲಿನಿಂದ ಹೊಡೆಯುತ್ತಿದೆ ಎಂಬುದು ಸ್ಪಷ್ಟವಾಯಿತು. ಒಂದು ತರಹ ತಿಕ್ಕಲು ಲಾಲ್‌ಬಾಗಿನಲ್ಲಿ ಪುಷ್ಪ ಕುಂಡಗಳನ್ನಿರಿಸಿರುವ ಅಂಗಳದಲ್ಲಿ ಹದಿನಾರರ ತರುಣಿಯೊಬ್ಬಳು ನಡೆದಾಡುತ್ತಿದ್ದಳು. ಪುಷ್ಪಗಳನ್ನು ನೋಡುತ್ತಾ ನಡೆಯುವಾಗ, ಪ್ರತಿ ಮೂರನೆಯ ಕುಂಡವನ್ನೂ ಕೈಯಲ್ಲಿದ್ದ ಛತ್ರಿಯ ತುದಿಯಿಂದ ತಪ್ಪದೆ ತಟ್ಟುತ್ತಿದ್ದಳು. ಸುಮಾರು ಹದಿನೈದು ನಿಮಿಷಗಳ ಕಾಲ ನೋಡಿದೆ. ತಪ್ಪದೆ ಈ ನಡವಳಿಕೆಯು, ನಡೆಯಿತು. ಏಕೆ? ಇದೆಂತಹ ತಿಕ್ಕಲು. ರೈಲ್ವೆ ಸ್ಟೇಷನ್‌ ಪ್ಲಾಟ್‌ಫಾರಂನಲ್ಲಿ ಕಂಡೆ. ಹನ್ನೆರಡು ಹದಿಮೂರು ವಯಸ್ಸಿನ ಹುಡುಗನೊಬ್ಬ ಅಲ್ಲಿ ನಡೆಯುವಾಗ, ಚಪ್ಪಡಿ ಕಲ್ಲುಗಳು ಕೂಡಿರುವಲ್ಲಿ ಸಿಮೆಂಟ್ ತುಂಬಿರುತ್ತಾರಲ್ಲ ; ಆ ಗೆರೆಗಳ ಮೇಲೆ ಎಚ್ಚರದಿಂದ ನಡೆಯುತ್ತಿದ್ದ, ಸರ್ಕಸ್‌ನವರು ತಂತಿಯ ಮೇಲೆ ನಡೆಯುವಂತೆ. ಇದೆಂತಹ ಆಟ, ಅಥವಾ ಇದೂ ತಿಕ್ಕಲೋ ಏನೋ? ನಮ್ಮ ಶಾಮಣ್ಣನನಕ ಬೆಂಕಿಪೊಟ್ಟಣದ ಮೇಲೆ ಮೂರು ಸರ್ತಿ ಕುಟ್ಟಿದ ಮೇಲೆ, ಸಿಗರೇಟನ್ನು ಬಾಯಿಗಿಡುತ್ತಾನೆ, ಬೆಂಕಿ ಹಚ್ಚುತ್ತಾನೆ. ಎಳೆಎಳೆಯಾಗಿರುವ ಹೊಗೇಸೊಪ್ಪಿನ ನೂಲುಗಳು ಒಟ್ಟುಗೂಡಲಿ ಎಂದಿರಬೇಕು. ಆದರೆ ಮೂರೇ ಮೂರು ಸರ್ತಿ ತಟ್ಟುತ್ತಾನಲ್ಲ ; ತಪ್ಪದೆ, ಇದೇನು? ಒಂದು ಅಭ್ಯಾಸವೋ ಅಥವಾ ಇದೂ ಒಂದು ತಿಕ್ಕಲೋ. ಈ ತೆರನ ವಿಚಿತ್ರ ನಡವಳಿಕೆಯು ದೇಹದಿಂದ ನಡೆಯುವ ಕಾರ್ಯಗಳಿಗೆ ಮಾತ್ರ ಮೀಸಲಾಗಿಲ್ಲ. ಮನಸ್ಸಿನ ಕಾರ್ಯಗಳಲ್ಲಿಯೂ ಕಂಡುಬರುತ್ತದೆ. 'ಹತ್ತಿ, ಬೆಣ್ಣೆ, ಬೆಕ್ಕಿನ ಬಾಲ'ದ ಕತೆಯನ್ನು ಅಡುಗೂಲಜ್ಜಿ ಮನೆಯಲ್ಲಿ ಹೇಳಿದಳು. ಮನೆಮಂದಿ ಮಕ್ಕಳೆಲ್ಲರೂ ಕೇಳಿ ನಕ್ಕರು. ಆದರೆ ಮನೆಗೆ ಬಂದಿದ್ದ ಅಳಿಯ ಸಂಜೆ ಕೊಠಡಿಯಲ್ಲಿ ಪೇಪರು ಹಿಡಿದು ಕೂತಿರುವಾಗ 'ಏನನ್ನೋ<noinclude></noinclude> 3d25hda7s4r87vw30jzvit6cwwazbao 314276 314243 2026-05-01T03:56:18Z Shreesha Sharma 7840 /* Proofread */ 314276 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ 'ಬೇನೆಗಳು' 370 ಬಂದಾಗ ಖಂಡಿತ ನಮ್ಮನೆಗೆ ಬರಬೇಕು' ಎಂದೆ. 'ಹೂ' ಅಂದಳು. “ಇವನನ್ನು ಬಿಟ್ಟು ಬರೀನಿ, ಕಣೆ' ಎಂದು ಮಾಧೂ ಹೇಳಿ ನನ್ನೊಡನೆ ಹೊರಟ. 'ಈ ಬಿಸಿಲಿನಲ್ಲಿ ನೀನ್ಯಾಕೆ ಬರಬೇಕೋ' ಎಂದೆ. 'ಹಜಾರವನ್ನು ಸಾರಿಸಿ ಗುಡಿಸಿ ಸ್ವಚ್ಛ ಮಾಡೋದನ್ನು ನೋಡಲಾರೆ ಕಣೋ, ಅದಕ್ಕೆ ಹೊರಹೋಗುತ್ತೇನೆ' ಎಂದ. ಮಾಲಕ್ಷಮ್ಮನ ಮಡಿಯು ಮಾಧುವನ್ನು ಮಡಿಕೋಲಿನಿಂದ ಹೊಡೆಯುತ್ತಿದೆ ಎಂಬುದು ಸ್ಪಷ್ಟವಾಯಿತು. '''ಒಂದು ತರಹ ತಿಕ್ಕಲು''' ಲಾಲ್‌ಬಾಗಿನಲ್ಲಿ ಪುಷ್ಪ ಕುಂಡಗಳನ್ನಿರಿಸಿರುವ ಅಂಗಳದಲ್ಲಿ ಹದಿನಾರರ ತರುಣಿಯೊಬ್ಬಳು ನಡೆದಾಡುತ್ತಿದ್ದಳು. ಪುಷ್ಪಗಳನ್ನು ನೋಡುತ್ತಾ ನಡೆಯುವಾಗ, ಪ್ರತಿ ಮೂರನೆಯ ಕುಂಡವನ್ನೂ ಕೈಯಲ್ಲಿದ್ದ ಛತ್ರಿಯ ತುದಿಯಿಂದ ತಪ್ಪದೆ ತಟ್ಟುತ್ತಿದ್ದಳು. ಸುಮಾರು ಹದಿನೈದು ನಿಮಿಷಗಳ ಕಾಲ ನೋಡಿದೆ. ತಪ್ಪದೆ ಈ ನಡವಳಿಕೆಯು, ನಡೆಯಿತು. ಏಕೆ? ಇದೆಂತಹ ತಿಕ್ಕಲು. ರೈಲ್ವೆ ಸ್ಟೇಷನ್‌ ಪ್ಲಾಟ್‌ಫಾರಂನಲ್ಲಿ ಕಂಡೆ. ಹನ್ನೆರಡು ಹದಿಮೂರು ವಯಸ್ಸಿನ ಹುಡುಗನೊಬ್ಬ ಅಲ್ಲಿ ನಡೆಯುವಾಗ, ಚಪ್ಪಡಿ ಕಲ್ಲುಗಳು ಕೂಡಿರುವಲ್ಲಿ ಸಿಮೆಂಟ್ ತುಂಬಿರುತ್ತಾರಲ್ಲ ; ಆ ಗೆರೆಗಳ ಮೇಲೆ ಎಚ್ಚರದಿಂದ ನಡೆಯುತ್ತಿದ್ದ, ಸರ್ಕಸ್‌ನವರು ತಂತಿಯ ಮೇಲೆ ನಡೆಯುವಂತೆ. ಇದೆಂತಹ ಆಟ, ಅಥವಾ ಇದೂ ತಿಕ್ಕಲೋ ಏನೋ? ನಮ್ಮ ಶಾಮಣ್ಣನನಕ ಬೆಂಕಿಪೊಟ್ಟಣದ ಮೇಲೆ ಮೂರು ಸರ್ತಿ ಕುಟ್ಟಿದ ಮೇಲೆ, ಸಿಗರೇಟನ್ನು ಬಾಯಿಗಿಡುತ್ತಾನೆ, ಬೆಂಕಿ ಹಚ್ಚುತ್ತಾನೆ. ಎಳೆಎಳೆಯಾಗಿರುವ ಹೊಗೇಸೊಪ್ಪಿನ ನೂಲುಗಳು ಒಟ್ಟುಗೂಡಲಿ ಎಂದಿರಬೇಕು. ಆದರೆ ಮೂರೇ ಮೂರು ಸರ್ತಿ ತಟ್ಟುತ್ತಾನಲ್ಲ ; ತಪ್ಪದೆ, ಇದೇನು? ಒಂದು ಅಭ್ಯಾಸವೋ ಅಥವಾ ಇದೂ ಒಂದು ತಿಕ್ಕಲೋ. ಈ ತೆರನ ವಿಚಿತ್ರ ನಡವಳಿಕೆಯು ದೇಹದಿಂದ ನಡೆಯುವ ಕಾರ್ಯಗಳಿಗೆ ಮಾತ್ರ ಮೀಸಲಾಗಿಲ್ಲ. ಮನಸ್ಸಿನ ಕಾರ್ಯಗಳಲ್ಲಿಯೂ ಕಂಡುಬರುತ್ತದೆ. 'ಹತ್ತಿ, ಬೆಣ್ಣೆ, ಬೆಕ್ಕಿನ ಬಾಲ'ದ ಕತೆಯನ್ನು ಅಡುಗೂಲಜ್ಜಿ ಮನೆಯಲ್ಲಿ ಹೇಳಿದಳು. ಮನೆಮಂದಿ ಮಕ್ಕಳೆಲ್ಲರೂ ಕೇಳಿ ನಕ್ಕರು. ಆದರೆ ಮನೆಗೆ ಬಂದಿದ್ದ ಅಳಿಯ ಸಂಜೆ ಕೊಠಡಿಯಲ್ಲಿ ಪೇಪರು ಹಿಡಿದು ಕೂತಿರುವಾಗ 'ಏನನ್ನೋ<noinclude></noinclude> d805yz65fpv6j7o9r6cnprvjx3vu1an 314339 314276 2026-05-01T06:48:45Z Shreelatha.Halemane 7642 /* Validated */ 314339 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು'}}{{Right|೧೬೯}} ಬಂದಾಗ ಖಂಡಿತ ನಮ್ಮನೆಗೆ ಬರಬೇಕು' ಎಂದೆ. 'ಹೂ' ಅಂದಳು. “ಇವನನ್ನು ಬಿಟ್ಟು ಬರೀನಿ, ಕಣೆ' ಎಂದು ಮಾಧೂ ಹೇಳಿ ನನ್ನೊಡನೆ ಹೊರಟ. 'ಈ ಬಿಸಿಲಿನಲ್ಲಿ ನೀನ್ಯಾಕೆ ಬರಬೇಕೋ' ಎಂದೆ. 'ಹಜಾರವನ್ನು ಸಾರಿಸಿ ಗುಡಿಸಿ ಸ್ವಚ್ಛ ಮಾಡೋದನ್ನು ನೋಡಲಾರೆ ಕಣೋ, ಅದಕ್ಕೆ ಹೊರಹೋಗುತ್ತೇನೆ' ಎಂದ. ಮಾಲಕ್ಷಮ್ಮನ ಮಡಿಯು ಮಾಧುವನ್ನು ಮಡಿಕೋಲಿನಿಂದ ಹೊಡೆಯುತ್ತಿದೆ ಎಂಬುದು ಸ್ಪಷ್ಟವಾಯಿತು. '''ಒಂದು ತರಹ ತಿಕ್ಕಲು''' ಲಾಲ್‌ಬಾಗಿನಲ್ಲಿ ಪುಷ್ಪ ಕುಂಡಗಳನ್ನಿರಿಸಿರುವ ಅಂಗಳದಲ್ಲಿ ಹದಿನಾರರ ತರುಣಿಯೊಬ್ಬಳು ನಡೆದಾಡುತ್ತಿದ್ದಳು. ಪುಷ್ಪಗಳನ್ನು ನೋಡುತ್ತಾ ನಡೆಯುವಾಗ, ಪ್ರತಿ ಮೂರನೆಯ ಕುಂಡವನ್ನೂ ಕೈಯಲ್ಲಿದ್ದ ಛತ್ರಿಯ ತುದಿಯಿಂದ ತಪ್ಪದೆ ತಟ್ಟುತ್ತಿದ್ದಳು. ಸುಮಾರು ಹದಿನೈದು ನಿಮಿಷಗಳ ಕಾಲ ನೋಡಿದೆ. ತಪ್ಪದೆ ಈ ನಡವಳಿಕೆಯು, ನಡೆಯಿತು. ಏಕೆ? ಇದೆಂತಹ ತಿಕ್ಕಲು. ರೈಲ್ವೆ ಸ್ಟೇಷನ್‌ ಪ್ಲಾಟ್‌ಫಾರಂನಲ್ಲಿ ಕಂಡೆ. ಹನ್ನೆರಡು ಹದಿಮೂರು ವಯಸ್ಸಿನ ಹುಡುಗನೊಬ್ಬ ಅಲ್ಲಿ ನಡೆಯುವಾಗ, ಚಪ್ಪಡಿ ಕಲ್ಲುಗಳು ಕೂಡಿರುವಲ್ಲಿ ಸಿಮೆಂಟ್ ತುಂಬಿರುತ್ತಾರಲ್ಲ ; ಆ ಗೆರೆಗಳ ಮೇಲೆ ಎಚ್ಚರದಿಂದ ನಡೆಯುತ್ತಿದ್ದ, ಸರ್ಕಸ್‌ನವರು ತಂತಿಯ ಮೇಲೆ ನಡೆಯುವಂತೆ. ಇದೆಂತಹ ಆಟ, ಅಥವಾ ಇದೂ ತಿಕ್ಕಲೋ ಏನೋ? ನಮ್ಮ ಶಾಮಣ್ಣನನಕ ಬೆಂಕಿಪೊಟ್ಟಣದ ಮೇಲೆ ಮೂರು ಸರ್ತಿ ಕುಟ್ಟಿದ ಮೇಲೆ, ಸಿಗರೇಟನ್ನು ಬಾಯಿಗಿಡುತ್ತಾನೆ, ಬೆಂಕಿ ಹಚ್ಚುತ್ತಾನೆ. ಎಳೆಎಳೆಯಾಗಿರುವ ಹೊಗೇಸೊಪ್ಪಿನ ನೂಲುಗಳು ಒಟ್ಟುಗೂಡಲಿ ಎಂದಿರಬೇಕು. ಆದರೆ ಮೂರೇ ಮೂರು ಸರ್ತಿ ತಟ್ಟುತ್ತಾನಲ್ಲ ; ತಪ್ಪದೆ, ಇದೇನು? ಒಂದು ಅಭ್ಯಾಸವೋ ಅಥವಾ ಇದೂ ಒಂದು ತಿಕ್ಕಲೋ. ಈ ತೆರನ ವಿಚಿತ್ರ ನಡವಳಿಕೆಯು ದೇಹದಿಂದ ನಡೆಯುವ ಕಾರ್ಯಗಳಿಗೆ ಮಾತ್ರ ಮೀಸಲಾಗಿಲ್ಲ. ಮನಸ್ಸಿನ ಕಾರ್ಯಗಳಲ್ಲಿಯೂ ಕಂಡುಬರುತ್ತದೆ. 'ಹತ್ತಿ, ಬೆಣ್ಣೆ, ಬೆಕ್ಕಿನ ಬಾಲ'ದ ಕತೆಯನ್ನು ಅಡುಗೂಲಜ್ಜಿ ಮನೆಯಲ್ಲಿ ಹೇಳಿದಳು. ಮನೆಮಂದಿ ಮಕ್ಕಳೆಲ್ಲರೂ ಕೇಳಿ ನಕ್ಕರು. ಆದರೆ ಮನೆಗೆ ಬಂದಿದ್ದ ಅಳಿಯ ಸಂಜೆ ಕೊಠಡಿಯಲ್ಲಿ ಪೇಪರು ಹಿಡಿದು ಕೂತಿರುವಾಗ 'ಏನನ್ನೋ<noinclude></noinclude> cli7ut8gu5v7z0yy6wtdhaaui3056jt ಪುಟ:ಮನಮಂಥನ.pdf/೧೮೯ 104 62636 314242 131638 2026-05-01T03:35:36Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314242 proofread-page text/x-wiki <noinclude><pagequality level="1" user="Shreelatha.Halemane" /></noinclude>೧೭೦ ಮನಮಂಥನ ಗುನುಗುತ್ತಿದ್ದ. ಅಜ್ಜಿಯ ಕತೆಯನ್ನು ಕೇಳಿ ಆಗಲೇ ತಾಸಾಗಿತ್ತು. ಗಂಡ ಏನು ಮಾಡ್ತಾ ಇದ್ದಾನೆ ಎಂದು ನೋಡಲು ಸದ್ದು ಮಾಡದೆ ಹೆಂಡತಿಯು ಕೊಠಡಿಗೆ ಬಂದಳು. ಪೇಪರ್ ಹಿಡಿದುಕೊಂಡು ಏನನ್ನೋ ಗುನುಗುತ್ತಿರುವುದು ಕೇಳಿಸಿತು. 'ಏನನ್ನುತ್ತಿದ್ದಾರೆ. ಪೇಪರ್ ಓದುತ್ತಿದ್ದಾರೆಯೇ, ತುಸು ಗಟ್ಟಿಯಾಗಿ' ಎಂದು ಹಿಂದಿನಿಂದ ಹತ್ತಿರ ಹೋದಳು. 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' ಅಂತ ಅಳಿಯಂದಿರು ಗುನುಗುತ್ತಿದ್ದರು. ಇದೇನು ಅಂದರೆ ! ಈ ಜಪವನ್ನು ಮಾಡ್ತಾ ಇದ್ದೀರಿ. ಇದು ಯಾವ ತಿಕ್ಕಲು ನಿಮಗೆ ಹಿಡಿದಿರುವುದು?' ಎಂದು ಕೇಳಿದಳು. 'ದಿಟ ಕಣೆ, ತಿಕ್ಕಲು ಹಿಡಿದ ಹಾಗೇ ಅಜ್ಜಿ ಹೇಳಿದ್ದು ನನಗೆ ಹಿಡಿದಿದೆ. ಮರೆತುಬಿಡೋನ ಅಂದರೆ ಸಾಧ್ಯವಾಗುತ್ತಿಲ್ಲ' ಎಂದು ಅಳಿಯಮೈಯ ಒಪ್ಪಿಕೊಂಡ. 'ಐಲೂರಿನಲ್ಲಿ ಒಬ್ಬ ಲಾಯರಿದ್ದನು' ಎಂಬ ಪಂಚ ಪಂಕ್ತಿಯನ್ನು ಮಾಸ ಪತ್ರಿಕೆಯೊಂದರಲ್ಲಿ ರಾಮು ಓದಿದ. ತೊಗೊಳ್ಳಿ. ಅದಾದ ದಿನಗಳು ಯಾರನ್ನು ಭೇಟಿಯಾದರೂ `ಐಲೂರಿನಲ್ಲಿ' ಎಂದು ನಾಂದಿ ನುಡಿಯುತ್ತಿದ್ದ. 'ಇದೆಂತಹ ತಿಕ್ಕಲು ಅಂತೀನಿ ; ಮೇಲಿಂದ ಮೇಲೆ ಇದೇ ನೆನಪಿಗೆ ಬರುತ್ತೆ. ಯಾರನ್ನು ಕಂಡರೂ ಅವರಿಗೆ ಹೇಳೋಣ ಅಂತ ಯಾವುದೋ ಬಲವಂತ ಮಾಡುತ್ತದೆ. ಎಂದು ಅವನೇ ಗೋಳಾಡಿದ. ಊಟ ಉಪಚಾರಗಳಲ್ಲಿಯೂ ಈ ತೆರನ ತಿಕ್ಕಲನ್ನು ಕಾಣಬಹುದು. ಗಣೇಶನ ಮಂಗಳಾರತಿಯನ್ನು ಹಾಸ್ಟೆಲಿನಲ್ಲಿ ಆಚರಿಸಿದಾಗ, ಮೂವತ್ತೆರಡನೆಯ ನಂಬರ್ ಕೊಠಡಿಯಲ್ಲಿದ್ದ ಗಣೇಶನಾಯ್ಕ ಊಟ ಮಾಡಿದ ಮೇಲೆ ಮೂವತ್ತೆರಡು ಚಿರೋಟಿಗಳನ್ನು ಕಮಕಿಮಕ್ ಅನ್ನದೆ ತಿಂದ. ಹೆಸರು ಗಣೇಶ ಆದರೂ ಕಡ್ಡಿ ಪೈಲ್ವಾನ್ ಅವ. ಅಷ್ಟೆಲ್ಲಾ ಹಿಡಿಸಲು ಅವನ ಹೊಟ್ಟೆಯಲ್ಲಿ ಸ್ಥಳವೆಲ್ಲಿದೆ ಎಂದು ಕಂಡವರಿಗೆ ಆಶ್ಚರ್ಯ, ಹಸಿವಾಯಿತು ಅಂತ ತಿನ್ನಲಿಲ್ಲ ಅವ. ಸಿಕ್ಕಿದಾಗ ತಿನ್ನಲೇಬೇಕು ಎಂದು ಯಾವುದೋ ಬ್ರಹ್ಮರಾಕ್ಷಸ ಅವನ ಮನಸ್ಸಿನಲ್ಲಿ ಕುಕ್ಕುತ್ತಿತ್ತು. Compulsive eating ಎನ್ನುತ್ತಾರೆ ಈ ನಡವಳಿಕೆಯನ್ನು. ಇದೂ ಒಂದು ತರಹಾ ತಿಕ್ಕಲೇನೇ ! ಮನಸ್ಸು ಸ್ವಸ್ಥವಾಗಿದೆ, ಎಂದು ಖಂಡಿತವಾಗಿ ಹೇಳಬಹುದಾದವರಲ್ಲೂ ಇಂತಹ ಚಿತ್ರವಿಚಿತ್ರ ತಿಕ್ಕಲನ್ನು ಕಾಣುತ್ತೇನೆ. ನೀವೂ ನಾವೂ ಕೂಡ ಇಂತಹ ತಿಕ್ಕಲನ್ನು ಅಲ್ಪಸ್ವಲ್ಪವಾಗಿ ಹೊಂದಿರುತ್ತೇವೆ. ಯೋಚನೆ ಮಾಡಿ ವಿಚಾರವನ್ನು ಹೂಡಿ ಹೀಗೆ ಮಾಡುವುದಿಲ್ಲ. ಯಾವುದೋ ಒಂದು ಭೂತವು, ಮನಸ್ಸಿನ<noinclude></noinclude> kvc5ajgc2rbkc2pcfc1psh1gnufrm5a 314275 314242 2026-05-01T03:55:45Z Shreesha Sharma 7840 /* Proofread */ 314275 proofread-page text/x-wiki <noinclude><pagequality level="3" user="Shreesha Sharma" /></noinclude>೧೭೦ ಮನಮಂಥನ ಗುನುಗುತ್ತಿದ್ದ. ಅಜ್ಜಿಯ ಕತೆಯನ್ನು ಕೇಳಿ ಆಗಲೇ ತಾಸಾಗಿತ್ತು. ಗಂಡ ಏನು ಮಾಡ್ತಾ ಇದ್ದಾನೆ ಎಂದು ನೋಡಲು ಸದ್ದು ಮಾಡದೆ ಹೆಂಡತಿಯು ಕೊಠಡಿಗೆ ಬಂದಳು. ಪೇಪರ್ ಹಿಡಿದುಕೊಂಡು ಏನನ್ನೋ ಗುನುಗುತ್ತಿರುವುದು ಕೇಳಿಸಿತು. 'ಏನನ್ನುತ್ತಿದ್ದಾರೆ. ಪೇಪರ್ ಓದುತ್ತಿದ್ದಾರೆಯೇ, ತುಸು ಗಟ್ಟಿಯಾಗಿ' ಎಂದು ಹಿಂದಿನಿಂದ ಹತ್ತಿರ ಹೋದಳು. 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' ಅಂತ ಅಳಿಯಂದಿರು ಗುನುಗುತ್ತಿದ್ದರು. ಇದೇನು ಅಂದರೆ ! ಈ ಜಪವನ್ನು ಮಾಡ್ತಾ ಇದ್ದೀರಿ. ಇದು ಯಾವ ತಿಕ್ಕಲು ನಿಮಗೆ ಹಿಡಿದಿರುವುದು?' ಎಂದು ಕೇಳಿದಳು. 'ದಿಟ ಕಣೆ, ತಿಕ್ಕಲು ಹಿಡಿದ ಹಾಗೇ ಅಜ್ಜಿ ಹೇಳಿದ್ದು ನನಗೆ ಹಿಡಿದಿದೆ. ಮರೆತುಬಿಡೋನ ಅಂದರೆ ಸಾಧ್ಯವಾಗುತ್ತಿಲ್ಲ' ಎಂದು ಅಳಿಯಮೈಯ ಒಪ್ಪಿಕೊಂಡ. 'ಐಲೂರಿನಲ್ಲಿ ಒಬ್ಬ ಲಾಯರಿದ್ದನು' ಎಂಬ ಪಂಚ ಪಂಕ್ತಿಯನ್ನು ಮಾಸ ಪತ್ರಿಕೆಯೊಂದರಲ್ಲಿ ರಾಮು ಓದಿದ. ತೊಗೊಳ್ಳಿ. ಅದಾದ ದಿನಗಳು ಯಾರನ್ನು ಭೇಟಿಯಾದರೂ `ಐಲೂರಿನಲ್ಲಿ' ಎಂದು ನಾಂದಿ ನುಡಿಯುತ್ತಿದ್ದ. 'ಇದೆಂತಹ ತಿಕ್ಕಲು ಅಂತೀನಿ ; ಮೇಲಿಂದ ಮೇಲೆ ಇದೇ ನೆನಪಿಗೆ ಬರುತ್ತೆ. ಯಾರನ್ನು ಕಂಡರೂ ಅವರಿಗೆ ಹೇಳೋಣ ಅಂತ ಯಾವುದೋ ಬಲವಂತ ಮಾಡುತ್ತದೆ. ಎಂದು ಅವನೇ ಗೋಳಾಡಿದ. ಊಟ ಉಪಚಾರಗಳಲ್ಲಿಯೂ ಈ ತೆರನ ತಿಕ್ಕಲನ್ನು ಕಾಣಬಹುದು. ಗಣೇಶನ ಮಂಗಳಾರತಿಯನ್ನು ಹಾಸ್ಟೆಲಿನಲ್ಲಿ ಆಚರಿಸಿದಾಗ, ಮೂವತ್ತೆರಡನೆಯ ನಂಬರ್ ಕೊಠಡಿಯಲ್ಲಿದ್ದ ಗಣೇಶನಾಯ್ಕ ಊಟ ಮಾಡಿದ ಮೇಲೆ ಮೂವತ್ತೆರಡು ಚಿರೋಟಿಗಳನ್ನು ಕಮಕಿಮಕ್ ಅನ್ನದೆ ತಿಂದ. ಹೆಸರು ಗಣೇಶ ಆದರೂ ಕಡ್ಡಿ ಪೈಲ್ವಾನ್ ಅವ. ಅಷ್ಟೆಲ್ಲಾ ಹಿಡಿಸಲು ಅವನ ಹೊಟ್ಟೆಯಲ್ಲಿ ಸ್ಥಳವೆಲ್ಲಿದೆ ಎಂದು ಕಂಡವರಿಗೆ ಆಶ್ಚರ್ಯ, ಹಸಿವಾಯಿತು ಅಂತ ತಿನ್ನಲಿಲ್ಲ ಅವ. ಸಿಕ್ಕಿದಾಗ ತಿನ್ನಲೇಬೇಕು ಎಂದು ಯಾವುದೋ ಬ್ರಹ್ಮರಾಕ್ಷಸ ಅವನ ಮನಸ್ಸಿನಲ್ಲಿ ಕುಕ್ಕುತ್ತಿತ್ತು. Compulsive eating ಎನ್ನುತ್ತಾರೆ ಈ ನಡವಳಿಕೆಯನ್ನು. ಇದೂ ಒಂದು ತರಹಾ ತಿಕ್ಕಲೇನೇ ! ಮನಸ್ಸು ಸ್ವಸ್ಥವಾಗಿದೆ, ಎಂದು ಖಂಡಿತವಾಗಿ ಹೇಳಬಹುದಾದವರಲ್ಲೂ ಇಂತಹ ಚಿತ್ರವಿಚಿತ್ರ ತಿಕ್ಕಲನ್ನು ಕಾಣುತ್ತೇನೆ. ನೀವೂ ನಾವೂ ಕೂಡ ಇಂತಹ ತಿಕ್ಕಲನ್ನು ಅಲ್ಪಸ್ವಲ್ಪವಾಗಿ ಹೊಂದಿರುತ್ತೇವೆ. ಯೋಚನೆ ಮಾಡಿ ವಿಚಾರವನ್ನು ಹೂಡಿ ಹೀಗೆ ಮಾಡುವುದಿಲ್ಲ. ಯಾವುದೋ ಒಂದು ಭೂತವು, ಮನಸ್ಸಿನ<noinclude></noinclude> 8i6ec4cxzaww8ip171g9hvj5mo8i988 314340 314275 2026-05-01T06:50:50Z Shreelatha.Halemane 7642 /* Validated */ 314340 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೭೦}}{{Right|ಮನಮಂಥನ}} ಗುನುಗುತ್ತಿದ್ದ. ಅಜ್ಜಿಯ ಕತೆಯನ್ನು ಕೇಳಿ ಆಗಲೇ ತಾಸಾಗಿತ್ತು. ಗಂಡ ಏನು ಮಾಡ್ತಾ ಇದ್ದಾನೆ ಎಂದು ನೋಡಲು ಸದ್ದು ಮಾಡದೆ ಹೆಂಡತಿಯು ಕೊಠಡಿಗೆ ಬಂದಳು. ಪೇಪರ್ ಹಿಡಿದುಕೊಂಡು ಏನನ್ನೋ ಗುನುಗುತ್ತಿರುವುದು ಕೇಳಿಸಿತು. 'ಏನನ್ನುತ್ತಿದ್ದಾರೆ. ಪೇಪರ್ ಓದುತ್ತಿದ್ದಾರೆಯೇ, ತುಸು ಗಟ್ಟಿಯಾಗಿ' ಎಂದು ಹಿಂದಿನಿಂದ ಹತ್ತಿರ ಹೋದಳು. 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' 'ಹತ್ತಿ ಬೆಣ್ಣೆ ಬೆಕ್ಕಿನ ಬಾಲ' ಅಂತ ಅಳಿಯಂದಿರು ಗುನುಗುತ್ತಿದ್ದರು. ಇದೇನು ಅಂದರೆ ! ಈ ಜಪವನ್ನು ಮಾಡ್ತಾ ಇದ್ದೀರಿ. ಇದು ಯಾವ ತಿಕ್ಕಲು ನಿಮಗೆ ಹಿಡಿದಿರುವುದು?' ಎಂದು ಕೇಳಿದಳು. 'ದಿಟ ಕಣೆ, ತಿಕ್ಕಲು ಹಿಡಿದ ಹಾಗೇ ಅಜ್ಜಿ ಹೇಳಿದ್ದು ನನಗೆ ಹಿಡಿದಿದೆ. ಮರೆತುಬಿಡೋನ ಅಂದರೆ ಸಾಧ್ಯವಾಗುತ್ತಿಲ್ಲ' ಎಂದು ಅಳಿಯಮೈಯ ಒಪ್ಪಿಕೊಂಡ. 'ಐಲೂರಿನಲ್ಲಿ ಒಬ್ಬ ಲಾಯರಿದ್ದನು' ಎಂಬ ಪಂಚ ಪಂಕ್ತಿಯನ್ನು ಮಾಸ ಪತ್ರಿಕೆಯೊಂದರಲ್ಲಿ ರಾಮು ಓದಿದ. ತೊಗೊಳ್ಳಿ. ಅದಾದ ದಿನಗಳು ಯಾರನ್ನು ಭೇಟಿಯಾದರೂ `ಐಲೂರಿನಲ್ಲಿ' ಎಂದು ನಾಂದಿ ನುಡಿಯುತ್ತಿದ್ದ. 'ಇದೆಂತಹ ತಿಕ್ಕಲು ಅಂತೀನಿ ; ಮೇಲಿಂದ ಮೇಲೆ ಇದೇ ನೆನಪಿಗೆ ಬರುತ್ತೆ. ಯಾರನ್ನು ಕಂಡರೂ ಅವರಿಗೆ ಹೇಳೋಣ ಅಂತ ಯಾವುದೋ ಬಲವಂತ ಮಾಡುತ್ತದೆ. ಎಂದು ಅವನೇ ಗೋಳಾಡಿದ. ಊಟ ಉಪಚಾರಗಳಲ್ಲಿಯೂ ಈ ತೆರನ ತಿಕ್ಕಲನ್ನು ಕಾಣಬಹುದು. ಗಣೇಶನ ಮಂಗಳಾರತಿಯನ್ನು ಹಾಸ್ಟೆಲಿನಲ್ಲಿ ಆಚರಿಸಿದಾಗ, ಮೂವತ್ತೆರಡನೆಯ ನಂಬರ್ ಕೊಠಡಿಯಲ್ಲಿದ್ದ ಗಣೇಶನಾಯ್ಕ ಊಟ ಮಾಡಿದ ಮೇಲೆ ಮೂವತ್ತೆರಡು ಚಿರೋಟಿಗಳನ್ನು ಕಮಕಿಮಕ್ ಅನ್ನದೆ ತಿಂದ. ಹೆಸರು ಗಣೇಶ ಆದರೂ ಕಡ್ಡಿ ಪೈಲ್ವಾನ್ ಅವ. ಅಷ್ಟೆಲ್ಲಾ ಹಿಡಿಸಲು ಅವನ ಹೊಟ್ಟೆಯಲ್ಲಿ ಸ್ಥಳವೆಲ್ಲಿದೆ ಎಂದು ಕಂಡವರಿಗೆ ಆಶ್ಚರ್ಯ, ಹಸಿವಾಯಿತು ಅಂತ ತಿನ್ನಲಿಲ್ಲ ಅವ. ಸಿಕ್ಕಿದಾಗ ತಿನ್ನಲೇಬೇಕು ಎಂದು ಯಾವುದೋ ಬ್ರಹ್ಮರಾಕ್ಷಸ ಅವನ ಮನಸ್ಸಿನಲ್ಲಿ ಕುಕ್ಕುತ್ತಿತ್ತು. Compulsive eating ಎನ್ನುತ್ತಾರೆ ಈ ನಡವಳಿಕೆಯನ್ನು. ಇದೂ ಒಂದು ತರಹಾ ತಿಕ್ಕಲೇನೇ ! ಮನಸ್ಸು ಸ್ವಸ್ಥವಾಗಿದೆ, ಎಂದು ಖಂಡಿತವಾಗಿ ಹೇಳಬಹುದಾದವರಲ್ಲೂ ಇಂತಹ ಚಿತ್ರವಿಚಿತ್ರ ತಿಕ್ಕಲನ್ನು ಕಾಣುತ್ತೇನೆ. ನೀವೂ ನಾವೂ ಕೂಡ ಇಂತಹ ತಿಕ್ಕಲನ್ನು ಅಲ್ಪಸ್ವಲ್ಪವಾಗಿ ಹೊಂದಿರುತ್ತೇವೆ. ಯೋಚನೆ ಮಾಡಿ ವಿಚಾರವನ್ನು ಹೂಡಿ ಹೀಗೆ ಮಾಡುವುದಿಲ್ಲ. ಯಾವುದೋ ಒಂದು ಭೂತವು, ಮನಸ್ಸಿನ<noinclude></noinclude> 6wh8wt1w8tzdhdhj0mrbwxksav6p1dr ಪುಟ:ಮನಮಂಥನ.pdf/೧೯೦ 104 62637 314241 131639 2026-05-01T03:35:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314241 proofread-page text/x-wiki <noinclude><pagequality level="1" user="Shreelatha.Halemane" /></noinclude>ಒಬ್ರೆಷನಲ್ 'ಬೇನೆಗಳು' ೧೭೧ ಒಂದು ಗುಹೆಯಲ್ಲಿ ಸೇರಿಕೊಂಡು, ಹಠಹಿಡಿದು ಹೀಗೆ ಮಾಡು ಎಂದು ಬಲವಂತಪಡಿಸುತ್ತದೆ. ನಾವು ಮಾಡುತ್ತೇವೆ. ಆದರೆ ಸ್ವಲ್ಪ ಯೋಚನೆ ಮಾಡಿ ಇದೆಂತಹ ತಿಕ್ಕಲು ಎನಿಸಿದಾಗ, ಭೂತದ ಆಟವೇನೂ ನಡೆಯುವುದಿಲ್ಲ. ತಿಕ್ಕಲು ಬಿಟ್ಟುಹೋಗುತ್ತದೆ. ಮನಸ್ಸಿನಲ್ಲಿ ನೆಮ್ಮದಿಯೂ ಎಂದಿನಂತೆಯೇ ಇರುತ್ತದೆ; ಅಸ್ವಸ್ಥವಾಗುವುದಿಲ್ಲ. ಇವೆಲ್ಲಾ ತಿಕ್ಕಲು ನಡವಳಿಕೆಯಾದರೂ ರೋಗ ಎನಿಸುವುದಿಲ್ಲ. ಏಕೆಂದರೆ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಮನಸ್ಸಿನ ಸ್ವಾಸ್ಥ್ಯವೂ ಕೆಟ್ಟಿರುವುದಿಲ್ಲ. ಆದರೆ ಇದೇ ತಿಕ್ಕಲು ಅತಿಯಾದರೆ, ಆಗ ಒಬ್ರೆಷನಲ್ ಬೇನೆಗಳಿಗೆ ಮಾರ್ಗ ಮಾಡಿಕೊಡುತ್ತದೆ. ದಿನದಿನದ ಬಾಳಿನ ವ್ಯವಸ್ಥೆಯನ್ನು ಕುಂಟಿಸುತ್ತದೆ. ಮನಸ್ಸಿನ ನೆಮ್ಮದಿಯೂ ಕದಡಿಹೋಗುತ್ತದೆ. ದುಶ್ಚಟಗಳೂ ದುರಭ್ಯಾಸಗಳೂ ಒಷನಲ್ ಬೇನೆಯ ಮತ್ತು ತಿಕ್ಕಲಿನ ಮಧ್ಯೆ ಇರುವಂತಹವು. ಇದೇನೂ ಮುಂದೆ ಮಾನಸಿಕ ಬೇನೆಗಳಾಗುವುದಿಲ್ಲ. ಆದರೆ Compulsive Traits ಬಲವಂತದಿಂದಾಗುವ, ಮನಸ್ಸಿನ ಹತೋಟಿಯನ್ನು ಮೀರಿದ ನಡವಳಿಕೆಗಳು, ಇವೆಲ್ಲಾ. ಊಟವಾದ ಮೇಲೆ ಎಲ್ಲರೂ ಕೈ ತೊಳೆದುಕೊಳ್ಳುತ್ತಾರೆ. ಕೆಲವರು ತಿಕ್ಕಿತಿಕ್ಕಿ ಐದಾರು ನಿಮಿಷ ಕೈ ತೊಳೆದುಕೊಳ್ಳಬಹುದು. ಆದರೆ ತಿರುಗಿ ತಿರುಗಿ ಬಚ್ಚಲ ಮನೆಗೆ ಹತ್ತಾರು ಬಾರಿ ಹೋಗಿ ಕೈ ತಿಕ್ಕಿ ತೊಳೆಯಲಾರಂಭಿಸಿದರೆ, ತಿಕ್ಕಲಿನ ಗಡಿಯನ್ನು ದಾಟಿದೆ, ಬೇನೆಯ ಗಡಿಯನ್ನು ಮುಟ್ಟಿದೆ ಎಂದು ಎಚ್ಚರವಹಿಸಬೇಕು. ವಿಜಯಲಕ್ಷ್ಮಿಯ ಅನುಮಾನ, ಅನಸೂಯಳ ಮುಸುರೆ, ಮಾಲಕ್ಷಮ್ಮನ ಮಡಿ ಇವೆಲ್ಲವೂ ಒಬ್ಬೆಷನಲ್ ಗುಂಪಿನವತಾರಗಳು, ಸ್ವಲ್ಪವೂ ಇಷ್ಟವಿರದಿದ್ದಾಗಲೂ ಕಷ್ಟಪಟ್ಟುಕೊಂಡು ಮಾಡಲೇಬೇಕಾಗುವಂತಹ ಮಾನಸಿಕ ಬೇನೆಗಳು. ಇಂತಹ ಬೇನೆಗಳಿಗೂ ತಿಕ್ಕಲು ನಡವಳಿಕೆಗೂ ಮೂಲಭೂತವಾಗಿ ತಳಹದಿಯು ಒಂದೇ ಆದರೆ ಒಂದರಿಂದ ಇನ್ನೊಂದು ಉತ್ಪನ್ನವಾಗುವುದಿಲ್ಲ. ತಳಹದಿಯು ಒಂದೇ ಆದರೂ ಕೆಲವರಲ್ಲಿ ತಿಕ್ಕಲು, ತಿಕ್ಕಲಾಗಿಯೇ ಉಳಿಯುತ್ತದೆ. ಇನ್ನು ಕೆಲವು ನತದೃಷ್ಟರಲ್ಲಿ ಒಬ್ರೆಷನ್ ಬೇನೆಗಳು ಉಂಟಾಗುತ್ತವೆ. ಒಂದು ವಿಚಿತ್ರ ಚಟ ತಿಕ್ಕಲು, ಇನ್ನೊಂದು ಕಾಡುವ, ನರಳಿಸುವ ರೋಗ ಈ ಬೇನೆಯಿಂದ ನರಳುವವರು, ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋಗುವುದೇ ಇಲ್ಲ. ಮನೋವೈದ್ಯರ ಬಳಿಗೆ ಹೋಗುವುದನಕ ಬಹಳ ಅಪರೂಪ.<noinclude></noinclude> kz32grl39crybm98wpc033jz4t5vo9z 314274 314241 2026-05-01T03:55:22Z Shreesha Sharma 7840 /* Proofread */ 314274 proofread-page text/x-wiki <noinclude><pagequality level="3" user="Shreesha Sharma" /></noinclude>ಒಬ್ರೆಷನಲ್ 'ಬೇನೆಗಳು' ೧೭೧ ಒಂದು ಗುಹೆಯಲ್ಲಿ ಸೇರಿಕೊಂಡು, ಹಠಹಿಡಿದು ಹೀಗೆ ಮಾಡು ಎಂದು ಬಲವಂತಪಡಿಸುತ್ತದೆ. ನಾವು ಮಾಡುತ್ತೇವೆ. ಆದರೆ ಸ್ವಲ್ಪ ಯೋಚನೆ ಮಾಡಿ ಇದೆಂತಹ ತಿಕ್ಕಲು ಎನಿಸಿದಾಗ, ಭೂತದ ಆಟವೇನೂ ನಡೆಯುವುದಿಲ್ಲ. ತಿಕ್ಕಲು ಬಿಟ್ಟುಹೋಗುತ್ತದೆ. ಮನಸ್ಸಿನಲ್ಲಿ ನೆಮ್ಮದಿಯೂ ಎಂದಿನಂತೆಯೇ ಇರುತ್ತದೆ; ಅಸ್ವಸ್ಥವಾಗುವುದಿಲ್ಲ. ಇವೆಲ್ಲಾ ತಿಕ್ಕಲು ನಡವಳಿಕೆಯಾದರೂ ರೋಗ ಎನಿಸುವುದಿಲ್ಲ. ಏಕೆಂದರೆ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಮನಸ್ಸಿನ ಸ್ವಾಸ್ಥ್ಯವೂ ಕೆಟ್ಟಿರುವುದಿಲ್ಲ. ಆದರೆ ಇದೇ ತಿಕ್ಕಲು ಅತಿಯಾದರೆ, ಆಗ ಒಬ್ರೆಷನಲ್ ಬೇನೆಗಳಿಗೆ ಮಾರ್ಗ ಮಾಡಿಕೊಡುತ್ತದೆ. ದಿನದಿನದ ಬಾಳಿನ ವ್ಯವಸ್ಥೆಯನ್ನು ಕುಂಟಿಸುತ್ತದೆ. ಮನಸ್ಸಿನ ನೆಮ್ಮದಿಯೂ ಕದಡಿಹೋಗುತ್ತದೆ. ದುಶ್ಚಟಗಳೂ ದುರಭ್ಯಾಸಗಳೂ ಒಷನಲ್ ಬೇನೆಯ ಮತ್ತು ತಿಕ್ಕಲಿನ ಮಧ್ಯೆ ಇರುವಂತಹವು. ಇದೇನೂ ಮುಂದೆ ಮಾನಸಿಕ ಬೇನೆಗಳಾಗುವುದಿಲ್ಲ. ಆದರೆ Compulsive Traits ಬಲವಂತದಿಂದಾಗುವ, ಮನಸ್ಸಿನ ಹತೋಟಿಯನ್ನು ಮೀರಿದ ನಡವಳಿಕೆಗಳು, ಇವೆಲ್ಲಾ. ಊಟವಾದ ಮೇಲೆ ಎಲ್ಲರೂ ಕೈ ತೊಳೆದುಕೊಳ್ಳುತ್ತಾರೆ. ಕೆಲವರು ತಿಕ್ಕಿತಿಕ್ಕಿ ಐದಾರು ನಿಮಿಷ ಕೈ ತೊಳೆದುಕೊಳ್ಳಬಹುದು. ಆದರೆ ತಿರುಗಿ ತಿರುಗಿ ಬಚ್ಚಲ ಮನೆಗೆ ಹತ್ತಾರು ಬಾರಿ ಹೋಗಿ ಕೈ ತಿಕ್ಕಿ ತೊಳೆಯಲಾರಂಭಿಸಿದರೆ, ತಿಕ್ಕಲಿನ ಗಡಿಯನ್ನು ದಾಟಿದೆ, ಬೇನೆಯ ಗಡಿಯನ್ನು ಮುಟ್ಟಿದೆ ಎಂದು ಎಚ್ಚರವಹಿಸಬೇಕು. ವಿಜಯಲಕ್ಷ್ಮಿಯ ಅನುಮಾನ, ಅನಸೂಯಳ ಮುಸುರೆ, ಮಾಲಕ್ಷಮ್ಮನ ಮಡಿ ಇವೆಲ್ಲವೂ ಒಬ್ಬೆಷನಲ್ ಗುಂಪಿನವತಾರಗಳು, ಸ್ವಲ್ಪವೂ ಇಷ್ಟವಿರದಿದ್ದಾಗಲೂ ಕಷ್ಟಪಟ್ಟುಕೊಂಡು ಮಾಡಲೇಬೇಕಾಗುವಂತಹ ಮಾನಸಿಕ ಬೇನೆಗಳು. ಇಂತಹ ಬೇನೆಗಳಿಗೂ ತಿಕ್ಕಲು ನಡವಳಿಕೆಗೂ ಮೂಲಭೂತವಾಗಿ ತಳಹದಿಯು ಒಂದೇ ಆದರೆ ಒಂದರಿಂದ ಇನ್ನೊಂದು ಉತ್ಪನ್ನವಾಗುವುದಿಲ್ಲ. ತಳಹದಿಯು ಒಂದೇ ಆದರೂ ಕೆಲವರಲ್ಲಿ ತಿಕ್ಕಲು, ತಿಕ್ಕಲಾಗಿಯೇ ಉಳಿಯುತ್ತದೆ. ಇನ್ನು ಕೆಲವು ನತದೃಷ್ಟರಲ್ಲಿ ಒಬ್ರೆಷನ್ ಬೇನೆಗಳು ಉಂಟಾಗುತ್ತವೆ. ಒಂದು ವಿಚಿತ್ರ ಚಟ ತಿಕ್ಕಲು, ಇನ್ನೊಂದು ಕಾಡುವ, ನರಳಿಸುವ ರೋಗ ಈ ಬೇನೆಯಿಂದ ನರಳುವವರು, ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋಗುವುದೇ ಇಲ್ಲ. ಮನೋವೈದ್ಯರ ಬಳಿಗೆ ಹೋಗುವುದನಕ ಬಹಳ ಅಪರೂಪ.<noinclude></noinclude> 6fglxpcrx03h8mnm88v2f87rqc20r08 314318 314274 2026-05-01T06:18:40Z Shreelatha.Halemane 7642 /* Validated */ 314318 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ 'ಬೇನೆಗಳು'}}{{Right|೧೭೧}} ಒಂದು ಗುಹೆಯಲ್ಲಿ ಸೇರಿಕೊಂಡು, ಹಠಹಿಡಿದು ಹೀಗೆ ಮಾಡು ಎಂದು ಬಲವಂತಪಡಿಸುತ್ತದೆ. ನಾವು ಮಾಡುತ್ತೇವೆ. ಆದರೆ ಸ್ವಲ್ಪ ಯೋಚನೆ ಮಾಡಿ ಇದೆಂತಹ ತಿಕ್ಕಲು ಎನಿಸಿದಾಗ, ಭೂತದ ಆಟವೇನೂ ನಡೆಯುವುದಿಲ್ಲ. ತಿಕ್ಕಲು ಬಿಟ್ಟುಹೋಗುತ್ತದೆ. ಮನಸ್ಸಿನಲ್ಲಿ ನೆಮ್ಮದಿಯೂ ಎಂದಿನಂತೆಯೇ ಇರುತ್ತದೆ; ಅಸ್ವಸ್ಥವಾಗುವುದಿಲ್ಲ. ಇವೆಲ್ಲಾ ತಿಕ್ಕಲು ನಡವಳಿಕೆಯಾದರೂ ರೋಗ ಎನಿಸುವುದಿಲ್ಲ. ಏಕೆಂದರೆ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಮನಸ್ಸಿನ ಸ್ವಾಸ್ಥ್ಯವೂ ಕೆಟ್ಟಿರುವುದಿಲ್ಲ.ಆದರೆ ಇದೇ ತಿಕ್ಕಲು ಅತಿಯಾದರೆ, ಆಗ ಒಬ್ರೆಷನಲ್ ಬೇನೆಗಳಿಗೆ ಮಾರ್ಗಮಾಡಿಕೊಡುತ್ತದೆ. ದಿನದಿನದ ಬಾಳಿನ ವ್ಯವಸ್ಥೆಯನ್ನು ಕುಂಟಿಸುತ್ತದೆ. ಮನಸ್ಸಿನ ನೆಮ್ಮದಿಯೂ ಕದಡಿಹೋಗುತ್ತದೆ. ದುಶ್ಚಟಗಳೂ ದುರಭ್ಯಾಸಗಳೂ ಒಬ್ಸೆಷನಲ್ ಬೇನೆಯ ಮತ್ತು ತಿಕ್ಕಲಿನ ಮಧ್ಯೆ ಇರುವಂತಹವು. ಇದೇನೂ ಮುಂದೆ ಮಾನಸಿಕ ಬೇನೆಗಳಾಗುವುದಿಲ್ಲ. ಆದರೆ Compulsive Traits ಬಲವಂತದಿಂದಾಗುವ, ಮನಸ್ಸಿನ ಹತೋಟಿಯನ್ನು ಮೀರಿದ ನಡವಳಿಕೆಗಳು, ಇವೆಲ್ಲಾ. ಊಟವಾದ ಮೇಲೆ ಎಲ್ಲರೂ ಕೈ ತೊಳೆದುಕೊಳ್ಳುತ್ತಾರೆ. ಕೆಲವರು ತಿಕ್ಕಿತಿಕ್ಕಿ ಐದಾರು ನಿಮಿಷ ಕೈ ತೊಳೆದುಕೊಳ್ಳಬಹುದು. ಆದರೆ ತಿರುಗಿ ತಿರುಗಿ ಬಚ್ಚಲ ಮನೆಗೆ ಹತ್ತಾರು ಬಾರಿ ಹೋಗಿ ಕೈ ತಿಕ್ಕಿ ತೊಳೆಯಲಾರಂಭಿಸಿದರೆ, ತಿಕ್ಕಲಿನ ಗಡಿಯನ್ನು ದಾಟಿದೆ, ಬೇನೆಯ ಗಡಿಯನ್ನು ಮುಟ್ಟಿದೆ ಎಂದು ಎಚ್ಚರವಹಿಸಬೇಕು. ವಿಜಯಲಕ್ಷ್ಮಿಯ ಅನುಮಾನ, ಅನಸೂಯಳ ಮುಸುರೆ, ಮಾಲಕ್ಷಮ್ಮನ ಮಡಿ ಇವೆಲ್ಲವೂ ಒಬ್ಸೆಷನಲ್ ಗುಂಪಿನವತಾರಗಳು. ಸ್ವಲ್ಪವೂ ಇಷ್ಟವಿರದಿದ್ದಾಗಲೂ ಕಷ್ಟಪಟ್ಟುಕೊಂಡು ಮಾಡಲೇಬೇಕಾಗುವಂತಹ ಮಾನಸಿಕ ಬೇನೆಗಳು. ಇಂತಹ ಬೇನೆಗಳಿಗೂ ತಿಕ್ಕಲು ನಡವಳಿಕೆಗೂ ಮೂಲಭೂತವಾಗಿ ತಳಹದಿಯು ಒಂದೇ ಆದರೆ ಒಂದರಿಂದ ಇನ್ನೊಂದು ಉತ್ಪನ್ನವಾಗುವುದಿಲ್ಲ. ತಳಹದಿಯು ಒಂದೇ ಆದರೂ ಕೆಲವರಲ್ಲಿ ತಿಕ್ಕಲು, ತಿಕ್ಕಲಾಗಿಯೇ ಉಳಿಯುತ್ತದೆ. ಇನ್ನು ಕೆಲವು ನತದೃಷ್ಟರಲ್ಲಿ ಒಬ್ಸೆಷನ್ ಬೇನೆಗಳು ಉಂಟಾಗುತ್ತವೆ. ಒಂದು ವಿಚಿತ್ರ ಚಟ ತಿಕ್ಕಲು, ಇನ್ನೊಂದು ಕಾಡುವ, ನರಳಿಸುವ ರೋಗ ಈ ಬೇನೆಯಿಂದ ನರಳುವವರು, ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋಗುವುದೇ ಇಲ್ಲ. ಮನೋವೈದ್ಯರ ಬಳಿಗೆ ಹೋಗುವುದನಕ ಬಹಳ ಅಪರೂಪ.<noinclude></noinclude> ql3o0hmq3krlmlx2o7xm25d9ravye1a ಪುಟ:ಮನಮಂಥನ.pdf/೧೯೧ 104 62638 314255 131640 2026-05-01T03:47:35Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314255 proofread-page text/x-wiki <noinclude><pagequality level="1" user="Shreesha Sharma" /></noinclude>೧೭೨ ಮನಮಂಥನ 'ಹುಚ್ಚಾಸ್ಪತ್ರೆಗೆ ಹೋಗುವಂತಹುದು, ನನಗೇನಾಗಿದೆ?' ಎಂದೇ ಇವರುಗಳ ಹಠ. ಬೇನೆಯು ಬೇರೂರಿದ ಮೇಲೆ ಸರಿಪಡಿಸಲಾಗದ ಹಂತಕ್ಕೆ ಏರಿದ ಮೇಲೆ ನಿರ್ವಾಹವಿಲ್ಲದೆ ಮನೋವೈದ್ಯರ ಬಳಿಗೆ ಹೋಗುತ್ತಾರೆ. ಆಗ ಚಿಕಿತ್ಸೆಯು ಬಹಳ ಕಷ್ಟ, ಬಹುಕಾಲ ಹಿಡಿಯುತ್ತದೆ. ಆದುದರಿಂದ ಮೊದಲ ಹಂತದಲ್ಲೇ ಮನೆಯವರು ಗುರುತಿಸಿದರೆ ತಿಕ್ಕಲು ಬೇನೆಯಾಗುತ್ತಿರುವ ಹಂತದಲ್ಲಿ ಗಮನಿಸಲ್ಪಟ್ಟರೆ, ಮನೋವೈದ್ಯರ ಚಿಕಿತ್ಸೆಯು ಸುಲಭವಾಗಿ ಸಫಲವಾಗಬಹುದು. ಆದಕಾರಣ ಈ ಬೇನೆಗಳ ಪ್ರಚಾರವು ಆದಷ್ಟು ಮಟ್ಟಿಗೆ ಸಮಾಜದಲ್ಲಿ ಹೆಚ್ಚಬೇಕು. ಒದ್ದೆಷನಲ್ ಬೇನೆಗಳು ವಿಜಯಲಕ್ಷ್ಮಿಯು ಹತ್ತಿಪ್ಪತ್ತು ಬಾರಿ ಬಾಗಿಲನ್ನು ಹಾಕುವುದು ; ಮುಸುರೆ ಆಯಿತು ಎಂದು ಅನಸೂಯ ಸಾರಿಸಿದ್ದನ್ನೇ ಸಾರಿಸುವುದು ; ಮಾಲಕ್ಷಮ್ಮನ ಅತಿ ಮಡಿ ; ಇವೆಲ್ಲವೂ ಮಾನಸಿಕ ಅಸ್ವಾಸ್ಥ್ಯದಿಂದ ಉಂಟಾದ ಪರಿಣಾಮಗಳು. ಮಾನಸಿಕ ಅಸ್ವಾಸ್ಥ್ಯ ಎಂದರೇನು ? ಸಾಮಾನ್ಯವಾಗಿ ಯೋಚನೆಯನ್ನು ಮಾಡುವಾಗ, ಮನಸ್ಸು ಸರಾಗವಾಗಿ ನಡೆಯುತ್ತದೆ. ಯೋಚನೆಯು ಮೂಡಿ ಮಿಡಿಯುವಾಗ ಹಾಗಾಗುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಆತಂಕವು ಉಂಟಾದರೆ, ಆಗ ಮನಸ್ಸು ಇದೆ, ಯೋಚನೆ ಮಾಡಲು ಒದ್ದಾಡುತ್ತಿದೆ ಎನ್ನುವುದು ವ್ಯಕ್ತಿಗೆ ಗೊತ್ತಾಗುತ್ತದೆ. ಒಬ್ಬೆಷನಲ್ ಬೇನೆಗಳು ಇರುವವರಿಗೆ, ಸಾಮಾನ್ಯವಾಗಿ ಆತಂಕವೂ ಜತೆಯಾಗಿರುತ್ತದೆ. ಆದುದರಿಂದ ಯೋಚಿಸುವಾಗ ಅವರುಗಳ ಮನಸ್ಸು ತಳಮಳಗೊಳ್ಳುತ್ತಿರುವುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇದು ಮನಸ್ಸಿನ ಅಸ್ವಾಸ್ಥ್ಯದ ಮೊದಲ ಚಿಹ್ನೆ. ಈ ಬೇನೆಯು ಬಡಿದವರಿಗೆ, ವಾಸ್ತವಿಕ ಪರಿಸ್ಥಿತಿಯ ಅರಿವು ಚೆನ್ನಾಗಿರುತ್ತದೆ. 'ನಮಗೆ ಎಂತದೋ ದರಿದ್ರ ಬೇನೆಯು ಬಂದಿದೆ, ನಮ್ಮ ವರ್ತನೆಯು ವಿಚಿತ್ರವಾದ ತಿಕ್ಕಲು' ಎಂದು ಚೆನ್ನಾಗಿ ಗೊತ್ತಿರುತ್ತದೆ. ಈ ದೃಷ್ಟಿಯಿಂದ ಇವರನ್ನು ಹುಚ್ಚರು ಬೆಪ್ಪರು ಅನ್ನುವಂತಿಲ್ಲ. ಒಂದು ರೀತಿಯಲ್ಲಿ ಇವರೆಲ್ಲಾ ಶಿವಲೀಲೆ ಹಿಡಿದವರು ಅನ್ನಬಹುದು. ಈ ಬೇನೆಗೆ ಬಲಿಯಾದವರು, ಇತರ ಮಾನಸಿಕ ಚಟುವಟಿಕೆಗಳಲ್ಲಿ, ಚೂಟಿಯಾಗಿಯೇ ಇರುತ್ತಾರೆ. ಮಾನಸಿಕ ಅವ್ಯವಸ್ಥೆಯು ಇವರಿಗಿದೆ, ಎನ್ನುವ ಅನುಮಾನವು ಕೂಡ ಇತರರಿಗೆ ಬರುವುದಿಲ್ಲ. ಹೇಳಿದಂತೆ ಚಾಚೂ ತಪ್ಪದೆ ಮಾಡುವುದರಲ್ಲಿ, ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂಪ್ರದಾಯಗಳನ್ನು<noinclude></noinclude> a3cgs4ansmpv7cn67w0inudcwuilln7 314273 314255 2026-05-01T03:54:55Z Shreesha Sharma 7840 /* Proofread */ 314273 proofread-page text/x-wiki <noinclude><pagequality level="3" user="Shreesha Sharma" /></noinclude>೧೭೨ ಮನಮಂಥನ 'ಹುಚ್ಚಾಸ್ಪತ್ರೆಗೆ ಹೋಗುವಂತಹುದು, ನನಗೇನಾಗಿದೆ?' ಎಂದೇ ಇವರುಗಳ ಹಠ. ಬೇನೆಯು ಬೇರೂರಿದ ಮೇಲೆ ಸರಿಪಡಿಸಲಾಗದ ಹಂತಕ್ಕೆ ಏರಿದ ಮೇಲೆ ನಿರ್ವಾಹವಿಲ್ಲದೆ ಮನೋವೈದ್ಯರ ಬಳಿಗೆ ಹೋಗುತ್ತಾರೆ. ಆಗ ಚಿಕಿತ್ಸೆಯು ಬಹಳ ಕಷ್ಟ, ಬಹುಕಾಲ ಹಿಡಿಯುತ್ತದೆ. ಆದುದರಿಂದ ಮೊದಲ ಹಂತದಲ್ಲೇ ಮನೆಯವರು ಗುರುತಿಸಿದರೆ ತಿಕ್ಕಲು ಬೇನೆಯಾಗುತ್ತಿರುವ ಹಂತದಲ್ಲಿ ಗಮನಿಸಲ್ಪಟ್ಟರೆ, ಮನೋವೈದ್ಯರ ಚಿಕಿತ್ಸೆಯು ಸುಲಭವಾಗಿ ಸಫಲವಾಗಬಹುದು. ಆದಕಾರಣ ಈ ಬೇನೆಗಳ ಪ್ರಚಾರವು ಆದಷ್ಟು ಮಟ್ಟಿಗೆ ಸಮಾಜದಲ್ಲಿ ಹೆಚ್ಚಬೇಕು. '''ಒದ್ದೆಷನಲ್ ಬೇನೆಗಳು''' ವಿಜಯಲಕ್ಷ್ಮಿಯು ಹತ್ತಿಪ್ಪತ್ತು ಬಾರಿ ಬಾಗಿಲನ್ನು ಹಾಕುವುದು ; ಮುಸುರೆ ಆಯಿತು ಎಂದು ಅನಸೂಯ ಸಾರಿಸಿದ್ದನ್ನೇ ಸಾರಿಸುವುದು ; ಮಾಲಕ್ಷಮ್ಮನ ಅತಿ ಮಡಿ ; ಇವೆಲ್ಲವೂ ಮಾನಸಿಕ ಅಸ್ವಾಸ್ಥ್ಯದಿಂದ ಉಂಟಾದ ಪರಿಣಾಮಗಳು. ಮಾನಸಿಕ ಅಸ್ವಾಸ್ಥ್ಯ ಎಂದರೇನು ? ಸಾಮಾನ್ಯವಾಗಿ ಯೋಚನೆಯನ್ನು ಮಾಡುವಾಗ, ಮನಸ್ಸು ಸರಾಗವಾಗಿ ನಡೆಯುತ್ತದೆ. ಯೋಚನೆಯು ಮೂಡಿ ಮಿಡಿಯುವಾಗ ಹಾಗಾಗುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಆತಂಕವು ಉಂಟಾದರೆ, ಆಗ ಮನಸ್ಸು ಇದೆ, ಯೋಚನೆ ಮಾಡಲು ಒದ್ದಾಡುತ್ತಿದೆ ಎನ್ನುವುದು ವ್ಯಕ್ತಿಗೆ ಗೊತ್ತಾಗುತ್ತದೆ. ಒಬ್ಬೆಷನಲ್ ಬೇನೆಗಳು ಇರುವವರಿಗೆ, ಸಾಮಾನ್ಯವಾಗಿ ಆತಂಕವೂ ಜತೆಯಾಗಿರುತ್ತದೆ. ಆದುದರಿಂದ ಯೋಚಿಸುವಾಗ ಅವರುಗಳ ಮನಸ್ಸು ತಳಮಳಗೊಳ್ಳುತ್ತಿರುವುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇದು ಮನಸ್ಸಿನ ಅಸ್ವಾಸ್ಥ್ಯದ ಮೊದಲ ಚಿಹ್ನೆ. ಈ ಬೇನೆಯು ಬಡಿದವರಿಗೆ, ವಾಸ್ತವಿಕ ಪರಿಸ್ಥಿತಿಯ ಅರಿವು ಚೆನ್ನಾಗಿರುತ್ತದೆ. 'ನಮಗೆ ಎಂತದೋ ದರಿದ್ರ ಬೇನೆಯು ಬಂದಿದೆ, ನಮ್ಮ ವರ್ತನೆಯು ವಿಚಿತ್ರವಾದ ತಿಕ್ಕಲು' ಎಂದು ಚೆನ್ನಾಗಿ ಗೊತ್ತಿರುತ್ತದೆ. ಈ ದೃಷ್ಟಿಯಿಂದ ಇವರನ್ನು ಹುಚ್ಚರು ಬೆಪ್ಪರು ಅನ್ನುವಂತಿಲ್ಲ. ಒಂದು ರೀತಿಯಲ್ಲಿ ಇವರೆಲ್ಲಾ ಶಿವಲೀಲೆ ಹಿಡಿದವರು ಅನ್ನಬಹುದು. ಈ ಬೇನೆಗೆ ಬಲಿಯಾದವರು, ಇತರ ಮಾನಸಿಕ ಚಟುವಟಿಕೆಗಳಲ್ಲಿ, ಚೂಟಿಯಾಗಿಯೇ ಇರುತ್ತಾರೆ. ಮಾನಸಿಕ ಅವ್ಯವಸ್ಥೆಯು ಇವರಿಗಿದೆ, ಎನ್ನುವ ಅನುಮಾನವು ಕೂಡ ಇತರರಿಗೆ ಬರುವುದಿಲ್ಲ. ಹೇಳಿದಂತೆ ಚಾಚೂ ತಪ್ಪದೆ ಮಾಡುವುದರಲ್ಲಿ, ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂಪ್ರದಾಯಗಳನ್ನು<noinclude></noinclude> 6esptfhqk2egkosh70uxflvmhh6zeso 314317 314273 2026-05-01T06:15:40Z Shreelatha.Halemane 7642 /* Validated */ 314317 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೭೨}}{{Right|ಮನಮಂಥನ}} 'ಹುಚ್ಚಾಸ್ಪತ್ರೆಗೆ ಹೋಗುವಂತಹುದು, ನನಗೇನಾಗಿದೆ?' ಎಂದೇ ಇವರುಗಳ ಹಠ. ಬೇನೆಯು ಬೇರೂರಿದ ಮೇಲೆ ಸರಿಪಡಿಸಲಾಗದ ಹಂತಕ್ಕೆ ಏರಿದ ಮೇಲೆ ನಿರ್ವಾಹವಿಲ್ಲದೆ ಮನೋವೈದ್ಯರ ಬಳಿಗೆ ಹೋಗುತ್ತಾರೆ. ಆಗ ಚಿಕಿತ್ಸೆಯು ಬಹಳ ಕಷ್ಟ, ಬಹುಕಾಲ ಹಿಡಿಯುತ್ತದೆ. ಆದುದರಿಂದ ಮೊದಲ ಹಂತದಲ್ಲೇ ಮನೆಯವರು ಗುರುತಿಸಿದರೆ ತಿಕ್ಕಲು ಬೇನೆಯಾಗುತ್ತಿರುವ ಹಂತದಲ್ಲಿ ಗಮನಿಸಲ್ಪಟ್ಟರೆ, ಮನೋವೈದ್ಯರ ಚಿಕಿತ್ಸೆಯು ಸುಲಭವಾಗಿ ಸಫಲವಾಗಬಹುದು. ಆದಕಾರಣ ಈ ಬೇನೆಗಳ ಪ್ರಚಾರವು ಆದಷ್ಟು ಮಟ್ಟಿಗೆ ಸಮಾಜದಲ್ಲಿ ಹೆಚ್ಚಬೇಕು. '''ಒಬ್ಸೆಷನಲ್ ಬೇನೆಗಳು''' ವಿಜಯಲಕ್ಷ್ಮಿಯು ಹತ್ತಿಪ್ಪತ್ತು ಬಾರಿ ಬಾಗಿಲನ್ನು ಹಾಕುವುದು ; ಮುಸುರೆ ಆಯಿತು ಎಂದು ಅನಸೂಯ ಸಾರಿಸಿದ್ದನ್ನೇ ಸಾರಿಸುವುದು ; ಮಾಲಕ್ಷಮ್ಮನ ಅತಿ ಮಡಿ ; ಇವೆಲ್ಲವೂ ಮಾನಸಿಕ ಅಸ್ವಾಸ್ಥ್ಯದಿಂದ ಉಂಟಾದ ಪರಿಣಾಮಗಳು. ಮಾನಸಿಕ ಅಸ್ವಾಸ್ಥ್ಯ ಎಂದರೇನು ? ಸಾಮಾನ್ಯವಾಗಿ ಯೋಚನೆಯನ್ನು ಮಾಡುವಾಗ, ಮನಸ್ಸು ಸರಾಗವಾಗಿ ನಡೆಯುತ್ತದೆ. ಯೋಚನೆಯು ಮೂಡಿ ಮಿಡಿಯುವಾಗ ಹಾಗಾಗುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಆತಂಕವು ಉಂಟಾದರೆ, ಆಗ ಮನಸ್ಸು ಇದೆ, ಯೋಚನೆ ಮಾಡಲು ಒದ್ದಾಡುತ್ತಿದೆ ಎನ್ನುವುದು ವ್ಯಕ್ತಿಗೆ ಗೊತ್ತಾಗುತ್ತದೆ. ಒಬ್ಸೆಷನಲ್ ಬೇನೆಗಳು ಇರುವವರಿಗೆ, ಸಾಮಾನ್ಯವಾಗಿ ಆತಂಕವೂ ಜತೆಯಾಗಿರುತ್ತದೆ. ಆದುದರಿಂದ ಯೋಚಿಸುವಾಗ ಅವರುಗಳ ಮನಸ್ಸು ತಳಮಳಗೊಳ್ಳುತ್ತಿರುವುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇದು ಮನಸ್ಸಿನ ಅಸ್ವಾಸ್ಥ್ಯದ ಮೊದಲ ಚಿಹ್ನೆ. ಈ ಬೇನೆಯು ಬಡಿದವರಿಗೆ, ವಾಸ್ತವಿಕ ಪರಿಸ್ಥಿತಿಯ ಅರಿವು ಚೆನ್ನಾಗಿರುತ್ತದೆ. 'ನಮಗೆ ಎಂತದೋ ದರಿದ್ರ ಬೇನೆಯು ಬಂದಿದೆ, ನಮ್ಮ ವರ್ತನೆಯು ವಿಚಿತ್ರವಾದ ತಿಕ್ಕಲು' ಎಂದು ಚೆನ್ನಾಗಿ ಗೊತ್ತಿರುತ್ತದೆ. ಈ ದೃಷ್ಟಿಯಿಂದ ಇವರನ್ನು ಹುಚ್ಚರು ಬೆಪ್ಪರು ಅನ್ನುವಂತಿಲ್ಲ. ಒಂದು ರೀತಿಯಲ್ಲಿ ಇವರೆಲ್ಲಾ ಶಿವಲೀಲೆ ಹಿಡಿದವರು ಅನ್ನಬಹುದು. ಈ ಬೇನೆಗೆ ಬಲಿಯಾದವರು, ಇತರ ಮಾನಸಿಕ ಚಟುವಟಿಕೆಗಳಲ್ಲಿ, ಚೂಟಿಯಾಗಿಯೇ ಇರುತ್ತಾರೆ. ಮಾನಸಿಕ ಅವ್ಯವಸ್ಥೆಯು ಇವರಿಗಿದೆ, ಎನ್ನುವ ಅನುಮಾನವು ಕೂಡ ಇತರರಿಗೆ ಬರುವುದಿಲ್ಲ. ಹೇಳಿದಂತೆ ಚಾಚೂ ತಪ್ಪದೆ ಮಾಡುವುದರಲ್ಲಿ, ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂಪ್ರದಾಯಗಳನ್ನು<noinclude></noinclude> 5mzxfcnm6bkfiewy36kqymcd6hd5ezp ಪುಟ:ಮನಮಂಥನ.pdf/೧೯೨ 104 62639 314256 131641 2026-05-01T03:47:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314256 proofread-page text/x-wiki <noinclude><pagequality level="1" user="Shreesha Sharma" /></noinclude>ಒದ್ದೆಷನಲ್ `ಬೇನೆಗಳು' 022 ಆಚರಿಸುವುದರಲ್ಲಿ, ಇವರುಗಳೂ ಯಶಸ್ವಿಯಾಗುತ್ತಾರೆ. ಆದರೆ ಸ್ವಂತ ವಿವೇಚನೆಯನ್ನು ಮಾಡಿ, ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. Efficient followers ; but never leaders. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಇವರುಗಳ ಕಾರ್ಯಕ್ಷೇತ್ರವನ್ನೂ ಕೆಲಸದ ಮಿತಿಯನ್ನೂ ನಿಷ್ಕರ್ಷಿಸಬೇಕು. ಹೀಗೇಕೆ ಆಗುತ್ತದೆ ? ಯೋಚನೆಗಳನ್ನು ಮಾಡಬೇಕಾದಾಗ, ಮನಸ್ಸು ಮಥಿಸುತ್ತದೆ, ಬೆಣ್ಣೆಯನ್ನು ತೆಗೆಯುವಾಗ ಮೊಸರನ್ನು ಕಡೆಯುವಂತೆ. ಮೇಲಕ್ಕೆ ತೇಲಿಬಂದ ಬೆಣ್ಣೆಯಂತೆ ಮನ ಮಥಿಸುವಾಗ ಯೋಚನೆಗಳು ಎದ್ದು ಬರುತ್ತವೆ. ಮೊಸರಿರುವ ಮಡಕೆಯು ಸರಿಯಾಗಿರುವುದರಿಂದ, ಕಡೆಯುವುದು ಸುಲಭ. ಹಾಗೆಯೇ ವಾಸ್ತವಿಕ ಅರಿವು ಎಂಬ ಮಡಕೆಯು, ಮನಸ್ಸಿನಲ್ಲಿ ಸ್ಥಿರವಾಗಿರುವುದರಿಂದ, ಇವರುಗಳ ಯೋಚನೆಗಳು ಮತ್ತು ನಿರ್ಣಯಗಳು ಬೆಣ್ಣೆಯಂತೆ ಸುಲಭವಾಗಿ ಮೇಲೇಳಬೇಕು. ಆದರೆ ಕಡೆಯುವ ಹಗ್ಗದ ಒಂದು ಕಡೆಯಲ್ಲಿ, ಕೆಲವು ಎಳೆಗಳು ಕಿತ್ತು ಹೋಗಿವೆ ಅನ್ನಿ. ಆಗ ಆ ಕಡೆಯಿಂದ ಸೂಕ್ತವಾದಷ್ಟು ಶಕ್ತಿಯನ್ನು ಬಳಸಿ ಕಡೆಯುವಂತಿಲ್ಲ. ಜುಲುಮು ಮಾಡಿ ಎಳೆದರೆ ಉಳಿದ ಎಳೆಗಳೂ ಹಾಗೂ ಹಗ್ಗವೇ ಹರಿಯಬಹುದು. ಆದಕಾರಣ ಆ ಪಾರ್ಶ್ವದಿಂದ ಬಳಸುವ ಶಕ್ತಿಯನ್ನು ಮನಸ್ಸು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎದುರು ಕಡೆಯಿಂದ ಎಳೆತವು ಬಲವಾಗುತ್ತದೆ. ಇದನ್ನು ಹತೋಟಿಯಲ್ಲಿಡಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಆದುದರಿಂದಲೇ ಅಸ್ವಾಭಾವಿಕವಾದ ಈ ಎಳೆತ, Compulsive ಪ್ರಭಾವ. ತಿಕ್ಕಲು ಎಂದು ತಿಳಿದಿದ್ದರೂ ಮನಸ್ಸು ವಿಚಿತ್ರ ವರ್ತನೆಯನ್ನು ಮಾಡಲೇಬೇಕಾಗುತ್ತದೆ. ಹಾಗೆ ಮಾಡಲಾಗದಿದ್ದರೆ, ಕೋಪ, ಸಿಡುಕು, ಇತ್ಯಾದಿಗಳು ಅಧಿಕವಾಗುತ್ತವೆ. 'An irresistible force trying to move an immovable object' ಎಂದು ಈ ಬೇನೆಯ ಬಲವಂತ ಸ್ವಭಾವವನ್ನು ವರ್ಣಿಸುತ್ತಾರೆ. ನಿರರ್ಥಕವಾದ, ಭೂತಾಕಾರದ, ಇಂತಹ ಕಾಳಗವಾಗುತ್ತಿರುವಾಗ, ಮನಸ್ಸಿಗೆ ನೆಮ್ಮದಿಯು ದೊರಕಲಸಾಧ್ಯ. ವಿಚಿತ್ರವಾದ, ತಿಕ್ಕಲುತಿಕ್ಕಲಾದ ವರ್ತನೆಯು ಇಂತಹ ಕಾಳಗವಾಗುತ್ತಿರುವಾಗ, ಕೆಟ್ಟದ್ದರಲ್ಲಿ ಮಧ್ಯಸ್ಥ ಎಂಬಂತೆ, ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುತ್ತದೆ. ಮಡಿ, ಮುಸುರೆ ; ಚಟ, ಶಂಕೆ ; ಇತ್ಯಾದಿ ವಿಧಾನಗಳಿಂದ ತನ್ನನ್ನು ತಾನೇ ಮನಸ್ಸು ದಂಡಿಸಿಕೊಳ್ಳುತ್ತದೆ. ಸ್ವಯಂಪ್ರೇರಿತ<noinclude></noinclude> fm0pb4eand1spfrpiqyymowevsc26ez 314272 314256 2026-05-01T03:53:44Z Shreesha Sharma 7840 /* Proofread */ 314272 proofread-page text/x-wiki <noinclude><pagequality level="3" user="Shreesha Sharma" /></noinclude>ಒದ್ದೆಷನಲ್ `ಬೇನೆಗಳು' 022 ಆಚರಿಸುವುದರಲ್ಲಿ, ಇವರುಗಳೂ ಯಶಸ್ವಿಯಾಗುತ್ತಾರೆ. ಆದರೆ ಸ್ವಂತ ವಿವೇಚನೆಯನ್ನು ಮಾಡಿ, ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. Efficient followers ; but never leaders. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಇವರುಗಳ ಕಾರ್ಯಕ್ಷೇತ್ರವನ್ನೂ ಕೆಲಸದ ಮಿತಿಯನ್ನೂ ನಿಷ್ಕರ್ಷಿಸಬೇಕು. ಹೀಗೇಕೆ ಆಗುತ್ತದೆ ? ಯೋಚನೆಗಳನ್ನು ಮಾಡಬೇಕಾದಾಗ, ಮನಸ್ಸು ಮಥಿಸುತ್ತದೆ, ಬೆಣ್ಣೆಯನ್ನು ತೆಗೆಯುವಾಗ ಮೊಸರನ್ನು ಕಡೆಯುವಂತೆ. ಮೇಲಕ್ಕೆ ತೇಲಿಬಂದ ಬೆಣ್ಣೆಯಂತೆ ಮನ ಮಥಿಸುವಾಗ ಯೋಚನೆಗಳು ಎದ್ದು ಬರುತ್ತವೆ. ಮೊಸರಿರುವ ಮಡಕೆಯು ಸರಿಯಾಗಿರುವುದರಿಂದ, ಕಡೆಯುವುದು ಸುಲಭ. ಹಾಗೆಯೇ ವಾಸ್ತವಿಕ ಅರಿವು ಎಂಬ ಮಡಕೆಯು, ಮನಸ್ಸಿನಲ್ಲಿ ಸ್ಥಿರವಾಗಿರುವುದರಿಂದ, ಇವರುಗಳ ಯೋಚನೆಗಳು ಮತ್ತು ನಿರ್ಣಯಗಳು ಬೆಣ್ಣೆಯಂತೆ ಸುಲಭವಾಗಿ ಮೇಲೇಳಬೇಕು. ಆದರೆ ಕಡೆಯುವ ಹಗ್ಗದ ಒಂದು ಕಡೆಯಲ್ಲಿ, ಕೆಲವು ಎಳೆಗಳು ಕಿತ್ತು ಹೋಗಿವೆ ಅನ್ನಿ. ಆಗ ಆ ಕಡೆಯಿಂದ ಸೂಕ್ತವಾದಷ್ಟು ಶಕ್ತಿಯನ್ನು ಬಳಸಿ ಕಡೆಯುವಂತಿಲ್ಲ. ಜುಲುಮು ಮಾಡಿ ಎಳೆದರೆ ಉಳಿದ ಎಳೆಗಳೂ ಹಾಗೂ ಹಗ್ಗವೇ ಹರಿಯಬಹುದು. ಆದಕಾರಣ ಆ ಪಾರ್ಶ್ವದಿಂದ ಬಳಸುವ ಶಕ್ತಿಯನ್ನು ಮನಸ್ಸು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎದುರು ಕಡೆಯಿಂದ ಎಳೆತವು ಬಲವಾಗುತ್ತದೆ. ಇದನ್ನು ಹತೋಟಿಯಲ್ಲಿಡಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಆದುದರಿಂದಲೇ ಅಸ್ವಾಭಾವಿಕವಾದ ಈ ಎಳೆತ, Compulsive ಪ್ರಭಾವ. ತಿಕ್ಕಲು ಎಂದು ತಿಳಿದಿದ್ದರೂ ಮನಸ್ಸು ವಿಚಿತ್ರ ವರ್ತನೆಯನ್ನು ಮಾಡಲೇಬೇಕಾಗುತ್ತದೆ. ಹಾಗೆ ಮಾಡಲಾಗದಿದ್ದರೆ, ಕೋಪ, ಸಿಡುಕು, ಇತ್ಯಾದಿಗಳು ಅಧಿಕವಾಗುತ್ತವೆ. 'An irresistible force trying to move an immovable object' ಎಂದು ಈ ಬೇನೆಯ ಬಲವಂತ ಸ್ವಭಾವವನ್ನು ವರ್ಣಿಸುತ್ತಾರೆ. ನಿರರ್ಥಕವಾದ, ಭೂತಾಕಾರದ, ಇಂತಹ ಕಾಳಗವಾಗುತ್ತಿರುವಾಗ, ಮನಸ್ಸಿಗೆ ನೆಮ್ಮದಿಯು ದೊರಕಲಸಾಧ್ಯ. ವಿಚಿತ್ರವಾದ, ತಿಕ್ಕಲುತಿಕ್ಕಲಾದ ವರ್ತನೆಯು ಇಂತಹ ಕಾಳಗವಾಗುತ್ತಿರುವಾಗ, ಕೆಟ್ಟದ್ದರಲ್ಲಿ ಮಧ್ಯಸ್ಥ ಎಂಬಂತೆ, ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುತ್ತದೆ. ಮಡಿ, ಮುಸುರೆ ; ಚಟ, ಶಂಕೆ ; ಇತ್ಯಾದಿ ವಿಧಾನಗಳಿಂದ ತನ್ನನ್ನು ತಾನೇ ಮನಸ್ಸು ದಂಡಿಸಿಕೊಳ್ಳುತ್ತದೆ. ಸ್ವಯಂಪ್ರೇರಿತ<noinclude></noinclude> na1w00siwr2eqs8gal5xzh4g9bpndnt 314316 314272 2026-05-01T06:13:49Z Shreelatha.Halemane 7642 /* Validated */ 314316 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ಒಬ್ಸೆಷನಲ್ `ಬೇನೆಗಳು'}}{{Right|೧೭೩}} ಆಚರಿಸುವುದರಲ್ಲಿ, ಇವರುಗಳೂ ಯಶಸ್ವಿಯಾಗುತ್ತಾರೆ. ಆದರೆ ಸ್ವಂತ ವಿವೇಚನೆಯನ್ನು ಮಾಡಿ, ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. Efficient followers ; but never leaders. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಇವರುಗಳ ಕಾರ್ಯಕ್ಷೇತ್ರವನ್ನೂ ಕೆಲಸದ ಮಿತಿಯನ್ನೂ ನಿಷ್ಕರ್ಷಿಸಬೇಕು. ಹೀಗೇಕೆ ಆಗುತ್ತದೆ ? ಯೋಚನೆಗಳನ್ನು ಮಾಡಬೇಕಾದಾಗ, ಮನಸ್ಸು ಮಥಿಸುತ್ತದೆ, ಬೆಣ್ಣೆಯನ್ನು ತೆಗೆಯುವಾಗ ಮೊಸರನ್ನು ಕಡೆಯುವಂತೆ. ಮೇಲಕ್ಕೆ ತೇಲಿಬಂದ ಬೆಣ್ಣೆಯಂತೆ ಮನ ಮಥಿಸುವಾಗ ಯೋಚನೆಗಳು ಎದ್ದು ಬರುತ್ತವೆ. ಮೊಸರಿರುವ ಮಡಕೆಯು ಸರಿಯಾಗಿರುವುದರಿಂದ, ಕಡೆಯುವುದು ಸುಲಭ. ಹಾಗೆಯೇ ವಾಸ್ತವಿಕ ಅರಿವು ಎಂಬ ಮಡಕೆಯು, ಮನಸ್ಸಿನಲ್ಲಿ ಸ್ಥಿರವಾಗಿರುವುದರಿಂದ, ಇವರುಗಳ ಯೋಚನೆಗಳು ಮತ್ತು ನಿರ್ಣಯಗಳು ಬೆಣ್ಣೆಯಂತೆ ಸುಲಭವಾಗಿ ಮೇಲೇಳಬೇಕು. ಆದರೆ ಕಡೆಯುವ ಹಗ್ಗದ ಒಂದು ಕಡೆಯಲ್ಲಿ, ಕೆಲವು ಎಳೆಗಳು ಕಿತ್ತು ಹೋಗಿವೆ ಅನ್ನಿ. ಆಗ ಆ ಕಡೆಯಿಂದ ಸೂಕ್ತವಾದಷ್ಟು ಶಕ್ತಿಯನ್ನು ಬಳಸಿ ಕಡೆಯುವಂತಿಲ್ಲ. ಜುಲುಮು ಮಾಡಿ ಎಳೆದರೆ ಉಳಿದ ಎಳೆಗಳೂ ಹಾಗೂ ಹಗ್ಗವೇ ಹರಿಯಬಹುದು. ಆದಕಾರಣ ಆ ಪಾರ್ಶ್ವದಿಂದ ಬಳಸುವ ಶಕ್ತಿಯನ್ನು ಮನಸ್ಸು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎದುರು ಕಡೆಯಿಂದ ಎಳೆತವು ಬಲವಾಗುತ್ತದೆ. ಇದನ್ನು ಹತೋಟಿಯಲ್ಲಿಡಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಆದುದರಿಂದಲೇ ಅಸ್ವಾಭಾವಿಕವಾದ ಈ ಎಳೆತ, Compulsive ಪ್ರಭಾವ. ತಿಕ್ಕಲು ಎಂದು ತಿಳಿದಿದ್ದರೂ ಮನಸ್ಸು ವಿಚಿತ್ರ ವರ್ತನೆಯನ್ನು ಮಾಡಲೇಬೇಕಾಗುತ್ತದೆ. ಹಾಗೆ ಮಾಡಲಾಗದಿದ್ದರೆ, ಕೋಪ, ಸಿಡುಕು, ಇತ್ಯಾದಿಗಳು ಅಧಿಕವಾಗುತ್ತವೆ. 'An irresistible force trying to move an immovable object' ಎಂದು ಈ ಬೇನೆಯ ಬಲವಂತ ಸ್ವಭಾವವನ್ನು ವರ್ಣಿಸುತ್ತಾರೆ. ನಿರರ್ಥಕವಾದ, ಭೂತಾಕಾರದ, ಇಂತಹ ಕಾಳಗವಾಗುತ್ತಿರುವಾಗ, ಮನಸ್ಸಿಗೆ ನೆಮ್ಮದಿಯು ದೊರಕಲಸಾಧ್ಯ. ವಿಚಿತ್ರವಾದ, ತಿಕ್ಕಲುತಿಕ್ಕಲಾದ ವರ್ತನೆಯು ಇಂತಹ ಕಾಳಗವಾಗುತ್ತಿರುವಾಗ, ಕೆಟ್ಟದ್ದರಲ್ಲಿ ಮಧ್ಯಸ್ಥ ಎಂಬಂತೆ, ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುತ್ತದೆ. ಮಡಿ, ಮುಸುರೆ ; ಚಟ, ಶಂಕೆ ; ಇತ್ಯಾದಿ ವಿಧಾನಗಳಿಂದ ತನ್ನನ್ನು ತಾನೇ ಮನಸ್ಸು ದಂಡಿಸಿಕೊಳ್ಳುತ್ತದೆ. ಸ್ವಯಂಪ್ರೇರಿತ<noinclude></noinclude> 9t7ia6metwxvwt474ckhtjuybbx465y ಪುಟ:ಮನಮಂಥನ.pdf/೧೯೩ 104 62640 314257 131642 2026-05-01T03:48:02Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314257 proofread-page text/x-wiki <noinclude><pagequality level="1" user="Shreesha Sharma" /></noinclude>029 ಮನಮಂಥನ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತದೆ. ಪ್ರಾಯಶ್ಚಿತ್ತ ಮಾಡಿಕೊಂಡ ಮೇಲೆ ಮನಸ್ಸು ಹಗುರಾಗುವುದಿಲ್ಲವೇ ? "confession' ಅನ್ನು ಕ್ರಿಶ್ಚಿಯನ್ನರು ಮಾಡಿಕೊಂಡ ಮೇಲೆ ಮನಸ್ಸಿನ ದುಗುಡವು ಕಡಿಮೆಯಾಗುತ್ತದೆ. ಒಷನ್ನಿನ ವಿಪರೀತ ಹಾಗೂ ವಿಚಿತ್ರ ವರ್ತನೆಗಳು ಆತ್ಮಶಿಕ್ಷೆಯ ವಿಧಾನಗಳು. ಬಹಳ ಕಾಲ ಕಾಡುವಂತಹ ಈ ಬೇನೆಯು ಆತಂಕ, ಜುಗುಪ್ಪೆ, ನಿರುತ್ಸಾಹ ಇತ್ಯಾದಿ ಮಾನಸಿಕ ವಿಪರೀತಗಳೊಡನೆ ಜತೆಯಾಗುತ್ತದೆ. ಜತೆಯಾಗಿರುವ ಪರಿಸ್ಥಿತಿಗಳಿಗೆ ಉಪಶಮನವನ್ನು ಯಶಸ್ವಿಯಾಗಿ ಮಾಡಿದರೆ, ಒಬ್ಬೆಷನ್ನಿನ ಅವಾಂತರವು ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯ. ತಿಕ್ಕಲು ಎನ್ನುವ ಹಂತದಿಂದ ನಡವಳಿಕೆಯು ಮೇಲೇರಿದಾಗ, ತತ್‌ಕ್ಷಣ, ನುರಿತ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ, ಸಾಕಷ್ಟು ಗುಣ ಮಾಡಿಕೊಳ್ಳಬಹುದು. ವಿಚಿತ್ರ ವರ್ತನೆಯನ್ನು, ವೈದ್ಯರ ಬಳಿ ಹೇಳಿಕೊಂಡರೆ, ಸ್ವಪ್ರತಿಷ್ಠೆಗೆ ಕುಂದು ಎಂದು ಜಂಬ ಮಾಡಿಕೊಂಡರೆ ; ತಿಕ್ಕಲು ವಿಪರೀತಕ್ಕೇರಿ, ಬೇನೆಯಾಗುತ್ತದೆ. ಆದಕಾರಣ ಮೊದಮೊದಲ ಹಂತದಲ್ಲಿ ಮನೋವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕು.<noinclude></noinclude> 6vmi3o8g1mvbu4m9udrnit66xyj0dlj 314271 314257 2026-05-01T03:53:09Z Shreesha Sharma 7840 /* Proofread */ 314271 proofread-page text/x-wiki <noinclude><pagequality level="3" user="Shreesha Sharma" /></noinclude>029 ಮನಮಂಥನ ಶಿಕ್ಷೆಯನ್ನು ವಿಧಿಸಿಕೊಳ್ಳುತ್ತದೆ. ಪ್ರಾಯಶ್ಚಿತ್ತ ಮಾಡಿಕೊಂಡ ಮೇಲೆ ಮನಸ್ಸು ಹಗುರಾಗುವುದಿಲ್ಲವೇ ? "confession' ಅನ್ನು ಕ್ರಿಶ್ಚಿಯನ್ನರು ಮಾಡಿಕೊಂಡ ಮೇಲೆ ಮನಸ್ಸಿನ ದುಗುಡವು ಕಡಿಮೆಯಾಗುತ್ತದೆ. ಒಷನ್ನಿನ ವಿಪರೀತ ಹಾಗೂ ವಿಚಿತ್ರ ವರ್ತನೆಗಳು ಆತ್ಮಶಿಕ್ಷೆಯ ವಿಧಾನಗಳು. ಬಹಳ ಕಾಲ ಕಾಡುವಂತಹ ಈ ಬೇನೆಯು ಆತಂಕ, ಜುಗುಪ್ಪೆ, ನಿರುತ್ಸಾಹ ಇತ್ಯಾದಿ ಮಾನಸಿಕ ವಿಪರೀತಗಳೊಡನೆ ಜತೆಯಾಗುತ್ತದೆ. ಜತೆಯಾಗಿರುವ ಪರಿಸ್ಥಿತಿಗಳಿಗೆ ಉಪಶಮನವನ್ನು ಯಶಸ್ವಿಯಾಗಿ ಮಾಡಿದರೆ, ಒಬ್ಬೆಷನ್ನಿನ ಅವಾಂತರವು ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯ. ತಿಕ್ಕಲು ಎನ್ನುವ ಹಂತದಿಂದ ನಡವಳಿಕೆಯು ಮೇಲೇರಿದಾಗ, ತತ್‌ಕ್ಷಣ, ನುರಿತ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ, ಸಾಕಷ್ಟು ಗುಣ ಮಾಡಿಕೊಳ್ಳಬಹುದು. ವಿಚಿತ್ರ ವರ್ತನೆಯನ್ನು, ವೈದ್ಯರ ಬಳಿ ಹೇಳಿಕೊಂಡರೆ, ಸ್ವಪ್ರತಿಷ್ಠೆಗೆ ಕುಂದು ಎಂದು ಜಂಬ ಮಾಡಿಕೊಂಡರೆ ; ತಿಕ್ಕಲು ವಿಪರೀತಕ್ಕೇರಿ, ಬೇನೆಯಾಗುತ್ತದೆ. ಆದಕಾರಣ ಮೊದಮೊದಲ ಹಂತದಲ್ಲಿ ಮನೋವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕು.<noinclude></noinclude> 416sq09c82yo3069p5lgmjvurpckm09 314315 314271 2026-05-01T06:11:02Z Shreelatha.Halemane 7642 /* Validated */ 314315 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೭೪}}{{Right|ಮನಮಂಥನ}} ಶಿಕ್ಷೆಯನ್ನು ವಿಧಿಸಿಕೊಳ್ಳುತ್ತದೆ. ಪ್ರಾಯಶ್ಚಿತ್ತ ಮಾಡಿಕೊಂಡ ಮೇಲೆ ಮನಸ್ಸು ಹಗುರಾಗುವುದಿಲ್ಲವೇ ? "confession' ಅನ್ನು ಕ್ರಿಶ್ಚಿಯನ್ನರು ಮಾಡಿಕೊಂಡ ಮೇಲೆ ಮನಸ್ಸಿನ ದುಗುಡವು ಕಡಿಮೆಯಾಗುತ್ತದೆ. ಒಬ್ಸೆಷನ್ನಿನ ವಿಪರೀತ ಹಾಗೂ ವಿಚಿತ್ರ ವರ್ತನೆಗಳು ಆತ್ಮಶಿಕ್ಷೆಯ ವಿಧಾನಗಳು. ಬಹಳ ಕಾಲ ಕಾಡುವಂತಹ ಈ ಬೇನೆಯು ಆತಂಕ, ಜುಗುಪ್ಪೆ, ನಿರುತ್ಸಾಹ ಇತ್ಯಾದಿ ಮಾನಸಿಕ ವಿಪರೀತಗಳೊಡನೆ ಜತೆಯಾಗುತ್ತದೆ. ಜತೆಯಾಗಿರುವ ಪರಿಸ್ಥಿತಿಗಳಿಗೆ ಉಪಶಮನವನ್ನು ಯಶಸ್ವಿಯಾಗಿ ಮಾಡಿದರೆ, ಒಬ್ಬೆಷನ್ನಿನ ಅವಾಂತರವು ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯ. ತಿಕ್ಕಲು ಎನ್ನುವ ಹಂತದಿಂದ ನಡವಳಿಕೆಯು ಮೇಲೇರಿದಾಗ, ತತ್‌ಕ್ಷಣ, ನುರಿತ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ, ಸಾಕಷ್ಟು ಗುಣ ಮಾಡಿಕೊಳ್ಳಬಹುದು. ವಿಚಿತ್ರ ವರ್ತನೆಯನ್ನು, ವೈದ್ಯರ ಬಳಿ ಹೇಳಿಕೊಂಡರೆ, ಸ್ವಪ್ರತಿಷ್ಠೆಗೆ ಕುಂದು ಎಂದು ಜಂಬ ಮಾಡಿಕೊಂಡರೆ ; ತಿಕ್ಕಲು ವಿಪರೀತಕ್ಕೇರಿ, ಬೇನೆಯಾಗುತ್ತದೆ. ಆದಕಾರಣ ಮೊದಮೊದಲ ಹಂತದಲ್ಲಿ ಮನೋವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕು.<noinclude></noinclude> 8kwmxsjweblywt7cpkixzhf7669ny3r ಪುಟ:ಮನಮಂಥನ.pdf/೧೯೪ 104 62641 314258 131643 2026-05-01T03:48:12Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314258 proofread-page text/x-wiki <noinclude><pagequality level="1" user="Shreesha Sharma" /></noinclude>೫. ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು Manic Depressive Psychosis ವಾಸ್ತವಿಕತೆಯ ಅರಿವು ವಾಸ್ತವಿಕತೆ ಎಂದರೇನು ? ಮೇಜಿನ ಬಳಿ ಕುಳಿತು, ಪೆನ್ನು ಹಿಡಿದು, ಈ ಲೇಖನವನ್ನು ಬರೆಯುತ್ತಿದ್ದೇನೆ. ಇದರ ಅರಿವು ಸ್ಪಷ್ಟವಾಗಿದೆ. ವಸ್ತುಗಳ ಪರಿಸ್ಥಿತಿಯ ಅರಿವು ವಾಸ್ತವಿಕವಾದ, ಅಂದರೆ ನಿಜವಾದ ಅರಿವು, Reality ಎಂಬ ಪದದ ಅರ್ಥ ವಾಸ್ತವಿಕತೆ ಎಂದಾಗ ಬರುತ್ತದೆ. ಸುತ್ತುಮುತ್ತಲೂ ಇರುವ ವಸ್ತುಗಳ ನಿಜವಾದ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ವಸ್ತುಸ್ಥಿತಿಯಂತೆ ನಡೆದ ಘಟನೆಗಳ ಸ್ಮರಣೆಯೂ ವಾಸ್ತವಿಕವಾಗಿ, ದಿಟವಾಗಿ ಇರುತ್ತದೆ. ಕೆಲವು ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗುತ್ತದೆ. ಅಂತಹ ರೋಗಿಗಳ ಮನಸ್ಸು ಯಾವುದೋ ಊಹಾಲೋಕದಲ್ಲಿ ಮಗ್ನವಾಗಿರುತ್ತದೆ. ಅಂತಹ ಬೇನೆಗಳೂ ನಮ್ಮ ಸಮಾಜದಲ್ಲಿ ವಿಫುಲವಾಗಿವೆ. ಅವುಗಳ ಸ್ಕೂಲಪರಿಚಯವನ್ನು ಎಲ್ಲರೂ ಮಾಡಿಕೊಂಡರೆ, ಅಂತಹ ಕ್ರೂರ ಬೇನೆಗಳನ್ನು ಮೊದಮೊದಲ ಹಂತದಲ್ಲಿ ಗುರುತಿಸಿ, ಜರೂರು ಚಿಕಿತ್ಸೆಯನ್ನು ಮಾಡಿಸಬಹುದು. ಆಗ, ಬೇನೆಗಳನ್ನು ಪೂರ್ಣವಾಗಿ ಗುಣಪಡಿಸಲು ಸುಲಭ. ಈ ತನಕ ನಾವು ಕಂಡ ಮಾನಸಿಕ ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗಿರಲಿಲ್ಲ. Insight into reality ಲಕ್ಷಣವಾಗಿತ್ತು. ಆತಂಕದ ಬೇನೆಗಳಲ್ಲಾಗಲೀ, ಪ್ಯಾರನಾಯ್ಡ್ ಪರಿಸ್ಥಿತಿಯಲ್ಲಾಗಲೀ, ಹಿಸ್ಟಿರಿಯಾ ಪ್ರದರ್ಶನಗಳಲ್ಲಾಗಲೀ, ಒಷನಲ್ ಬೇನೆಗಳಲ್ಲಾಗಲೀ, ವಾಸ್ತವಿಕತೆಯ ಅರಿವು ಇದ್ದೇ ಇತ್ತು. ಒಂದರಲ್ಲಿ ಅಲ್ಲಸಲ್ಲದ, ಅನಗತ್ಯವಾದ ಭಯ ; ಇನ್ನೊಂದರಲ್ಲಿ ಮಹಾಭ್ರಮೆ, ಹಿಸ್ಟಿರಿಯಾದಲ್ಲಿ ; ಮಾನಸಿಕ ತಳಮಳವು ದೇಹದ ಅಂಗಕ್ಕೆ ವಕ್ತಿಸುವುದು ; ಒಷನ್ನಿನಲ್ಲಿ ಹಿಡಿದ ಗೀಳು ತಪ್ಪು ಎಂದು ತಿಳಿದಿದ್ದರೂ, ಅದರಂತೆ ಬಲವಂತವಾಗಿ ನಡೆದುಕೊಳ್ಳಲೇಬೇಕಾದ ಆಂತರಿಕ ಒತ್ತಡ : ಈ ರೀತಿ ಇದ್ದುವು. ಆದರೂ ಪರಿಸರದ ವಸ್ತುಸ್ಥಿತಿಯ ಜ್ಞಾನವು ಮಿಕ್ಕಂತೆ ಲಕ್ಷಣವಾಗಿ ಉಳಿದಿತ್ತು.<noinclude></noinclude> 0n3lyefwho2dzp73nrd1zdsyb5bmwve 314270 314258 2026-05-01T03:52:49Z Shreesha Sharma 7840 /* Proofread */ 314270 proofread-page text/x-wiki <noinclude><pagequality level="3" user="Shreesha Sharma" /></noinclude> ೫. ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು Manic Depressive Psychosis {{Left|ವಾಸ್ತವಿಕತೆಯ ಅರಿವು}} ವಾಸ್ತವಿಕತೆ ಎಂದರೇನು ? ಮೇಜಿನ ಬಳಿ ಕುಳಿತು, ಪೆನ್ನು ಹಿಡಿದು, ಈ ಲೇಖನವನ್ನು ಬರೆಯುತ್ತಿದ್ದೇನೆ. ಇದರ ಅರಿವು ಸ್ಪಷ್ಟವಾಗಿದೆ. ವಸ್ತುಗಳ ಪರಿಸ್ಥಿತಿಯ ಅರಿವು ವಾಸ್ತವಿಕವಾದ, ಅಂದರೆ ನಿಜವಾದ ಅರಿವು, Reality ಎಂಬ ಪದದ ಅರ್ಥ ವಾಸ್ತವಿಕತೆ ಎಂದಾಗ ಬರುತ್ತದೆ. ಸುತ್ತುಮುತ್ತಲೂ ಇರುವ ವಸ್ತುಗಳ ನಿಜವಾದ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ವಸ್ತುಸ್ಥಿತಿಯಂತೆ ನಡೆದ ಘಟನೆಗಳ ಸ್ಮರಣೆಯೂ ವಾಸ್ತವಿಕವಾಗಿ, ದಿಟವಾಗಿ ಇರುತ್ತದೆ. ಕೆಲವು ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗುತ್ತದೆ. ಅಂತಹ ರೋಗಿಗಳ ಮನಸ್ಸು ಯಾವುದೋ ಊಹಾಲೋಕದಲ್ಲಿ ಮಗ್ನವಾಗಿರುತ್ತದೆ. ಅಂತಹ ಬೇನೆಗಳೂ ನಮ್ಮ ಸಮಾಜದಲ್ಲಿ ವಿಫುಲವಾಗಿವೆ. ಅವುಗಳ ಸ್ಕೂಲಪರಿಚಯವನ್ನು ಎಲ್ಲರೂ ಮಾಡಿಕೊಂಡರೆ, ಅಂತಹ ಕ್ರೂರ ಬೇನೆಗಳನ್ನು ಮೊದಮೊದಲ ಹಂತದಲ್ಲಿ ಗುರುತಿಸಿ, ಜರೂರು ಚಿಕಿತ್ಸೆಯನ್ನು ಮಾಡಿಸಬಹುದು. ಆಗ, ಬೇನೆಗಳನ್ನು ಪೂರ್ಣವಾಗಿ ಗುಣಪಡಿಸಲು ಸುಲಭ. ಈ ತನಕ ನಾವು ಕಂಡ ಮಾನಸಿಕ ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗಿರಲಿಲ್ಲ. Insight into reality ಲಕ್ಷಣವಾಗಿತ್ತು. ಆತಂಕದ ಬೇನೆಗಳಲ್ಲಾಗಲೀ, ಪ್ಯಾರನಾಯ್ಡ್ ಪರಿಸ್ಥಿತಿಯಲ್ಲಾಗಲೀ, ಹಿಸ್ಟಿರಿಯಾ ಪ್ರದರ್ಶನಗಳಲ್ಲಾಗಲೀ, ಒಷನಲ್ ಬೇನೆಗಳಲ್ಲಾಗಲೀ, ವಾಸ್ತವಿಕತೆಯ ಅರಿವು ಇದ್ದೇ ಇತ್ತು. ಒಂದರಲ್ಲಿ ಅಲ್ಲಸಲ್ಲದ, ಅನಗತ್ಯವಾದ ಭಯ ; ಇನ್ನೊಂದರಲ್ಲಿ ಮಹಾಭ್ರಮೆ, ಹಿಸ್ಟಿರಿಯಾದಲ್ಲಿ ; ಮಾನಸಿಕ ತಳಮಳವು ದೇಹದ ಅಂಗಕ್ಕೆ ವಕ್ತಿಸುವುದು ; ಒಷನ್ನಿನಲ್ಲಿ ಹಿಡಿದ ಗೀಳು ತಪ್ಪು ಎಂದು ತಿಳಿದಿದ್ದರೂ, ಅದರಂತೆ ಬಲವಂತವಾಗಿ ನಡೆದುಕೊಳ್ಳಲೇಬೇಕಾದ ಆಂತರಿಕ ಒತ್ತಡ : ಈ ರೀತಿ ಇದ್ದುವು. ಆದರೂ ಪರಿಸರದ ವಸ್ತುಸ್ಥಿತಿಯ ಜ್ಞಾನವು ಮಿಕ್ಕಂತೆ ಲಕ್ಷಣವಾಗಿ ಉಳಿದಿತ್ತು.<noinclude></noinclude> r8p0qi6do97hvk81gbd7tox3y169wvg 314314 314270 2026-05-01T06:09:28Z Shreelatha.Halemane 7642 /* Validated */ 314314 proofread-page text/x-wiki <noinclude><pagequality level="4" user="Shreelatha.Halemane" /></noinclude> {{center|೫. ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}} {{center|Manic Depressive Psychosis}} {{Left|ವಾಸ್ತವಿಕತೆಯ ಅರಿವು}} ವಾಸ್ತವಿಕತೆ ಎಂದರೇನು ? ಮೇಜಿನ ಬಳಿ ಕುಳಿತು, ಪೆನ್ನು ಹಿಡಿದು, ಈ ಲೇಖನವನ್ನು ಬರೆಯುತ್ತಿದ್ದೇನೆ. ಇದರ ಅರಿವು ಸ್ಪಷ್ಟವಾಗಿದೆ. ವಸ್ತುಗಳ ಪರಿಸ್ಥಿತಿಯ ಅರಿವು ವಾಸ್ತವಿಕವಾದ, ಅಂದರೆ ನಿಜವಾದ ಅರಿವು, Reality ಎಂಬ ಪದದ ಅರ್ಥ ವಾಸ್ತವಿಕತೆ ಎಂದಾಗ ಬರುತ್ತದೆ. ಸುತ್ತುಮುತ್ತಲೂ ಇರುವ ವಸ್ತುಗಳ ನಿಜವಾದ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ವಸ್ತುಸ್ಥಿತಿಯಂತೆ ನಡೆದ ಘಟನೆಗಳ ಸ್ಮರಣೆಯೂ ವಾಸ್ತವಿಕವಾಗಿ, ದಿಟವಾಗಿ ಇರುತ್ತದೆ. ಕೆಲವು ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗುತ್ತದೆ. ಅಂತಹ ರೋಗಿಗಳ ಮನಸ್ಸು ಯಾವುದೋ ಊಹಾಲೋಕದಲ್ಲಿ ಮಗ್ನವಾಗಿರುತ್ತದೆ. ಅಂತಹ ಬೇನೆಗಳೂ ನಮ್ಮ ಸಮಾಜದಲ್ಲಿ ವಿಫುಲವಾಗಿವೆ. ಅವುಗಳ ಸ್ಕೂಲಪರಿಚಯವನ್ನು ಎಲ್ಲರೂ ಮಾಡಿಕೊಂಡರೆ, ಅಂತಹ ಕ್ರೂರ ಬೇನೆಗಳನ್ನು ಮೊದಮೊದಲ ಹಂತದಲ್ಲಿ ಗುರುತಿಸಿ, ಜರೂರು ಚಿಕಿತ್ಸೆಯನ್ನು ಮಾಡಿಸಬಹುದು. ಆಗ, ಬೇನೆಗಳನ್ನು ಪೂರ್ಣವಾಗಿ ಗುಣಪಡಿಸಲು ಸುಲಭ. ಈ ತನಕ ನಾವು ಕಂಡ ಮಾನಸಿಕ ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗಿರಲಿಲ್ಲ. Insight into reality ಲಕ್ಷಣವಾಗಿತ್ತು. ಆತಂಕದ ಬೇನೆಗಳಲ್ಲಾಗಲೀ, ಪ್ಯಾರನಾಯ್ಡ್ ಪರಿಸ್ಥಿತಿಯಲ್ಲಾಗಲೀ, ಹಿಸ್ಟಿರಿಯಾ ಪ್ರದರ್ಶನಗಳಲ್ಲಾಗಲೀ, ಒಷನಲ್ ಬೇನೆಗಳಲ್ಲಾಗಲೀ, ವಾಸ್ತವಿಕತೆಯ ಅರಿವು ಇದ್ದೇ ಇತ್ತು. ಒಂದರಲ್ಲಿ ಅಲ್ಲಸಲ್ಲದ, ಅನಗತ್ಯವಾದ ಭಯ ; ಇನ್ನೊಂದರಲ್ಲಿ ಮಹಾಭ್ರಮೆ, ಹಿಸ್ಟಿರಿಯಾದಲ್ಲಿ ; ಮಾನಸಿಕ ತಳಮಳವು ದೇಹದ ಅಂಗಕ್ಕೆ ವಕ್ತಿಸುವುದು ; ಒಷನ್ನಿನಲ್ಲಿ ಹಿಡಿದ ಗೀಳು ತಪ್ಪು ಎಂದು ತಿಳಿದಿದ್ದರೂ, ಅದರಂತೆ ಬಲವಂತವಾಗಿ ನಡೆದುಕೊಳ್ಳಲೇಬೇಕಾದ ಆಂತರಿಕ ಒತ್ತಡ : ಈ ರೀತಿ ಇದ್ದುವು. ಆದರೂ ಪರಿಸರದ ವಸ್ತುಸ್ಥಿತಿಯ ಜ್ಞಾನವು ಮಿಕ್ಕಂತೆ ಲಕ್ಷಣವಾಗಿ ಉಳಿದಿತ್ತು.<noinclude></noinclude> fhh2tmgs6b0luieaesd73w1zuptrcya ಪುಟ:ಮನಮಂಥನ.pdf/೧೯೫ 104 62642 314259 131644 2026-05-01T03:48:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314259 proofread-page text/x-wiki <noinclude><pagequality level="1" user="Shreesha Sharma" /></noinclude>022 ಮನಮಂಥನ ಇನ್ನು ಮುಂದೆ ವಾಸ್ತವಿಕತೆಯ ಅರಿವು ಮಾಯವಾದ ವಿಧವಿಧ ಬೇನೆಗಳನ್ನು ಪರಿಚಯ ಮಾಡಿಕೊಳ್ಳೋಣ. ಹೀಗೆ ಅಭ್ಯಾಸ ಮಾಡುವ ಮೊದಲು, ಮನಃಸ್ವಾಸ್ಥ್ಯವು ಲಕ್ಷಣವಾಗಿರುವ, ಸಾಮಾನ್ಯ ಮನುಷ್ಯರಲ್ಲಿ ಯಾವಾಗಲಾದರೂ ವಾಸ್ತವಿಕತೆಯ ಅರಿವು ಮಾಯವಾಗುತ್ತದೆಯೇ ? ಹಾಗಾಗುವುದಾದರೆ ಎಷ್ಟು ಕಾಲ ಆ ಅವಸ್ಥೆಯು ಇರಲು ಸಾಧ್ಯ. ಇದನ್ನು ತಿಳಿದುಕೊಳ್ಳುವುದು ಅಗತ್ಯ. ಕ್ಷಣಕಾಲ ವಾಸ್ತವಿಕತೆಯ ಅರಿವು ಮರೆತು ಹೋದರೆ, “ಓಹೋ ! ನನಗೂ ಹಿಡಿಯುತ್ತೆ ಇನ್ನು ಮುಂದೆ ಹುಚ್ಚು' ಎನ್ನುವ ಭಯವು ಮೂಡಬಹುದು. ಕೆಲವರಲ್ಲಿ ಮೂಡಿಯೂ ಮೂಡುತ್ತೆ. ಅಂತಹ ಅನಗತ್ಯವಾದ ಭಯವು ನಿವಾರಣೆಯಾಗುತ್ತದೆ, ಅಂತಹವರು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ಮಕ್ಕಳಲ್ಲಿ ಎಳೆಯ ಮಕ್ಕಳಲ್ಲಿ ವಾಸ್ತವಿಕತೆಯ ಅರಿವು ಸ್ಪುಟವಾಗಿರುವುದಿಲ್ಲ. ಪರಿಸರದ ಜ್ಞಾನವೂ ಲೋಕಾನುಭವವೂ ಸಾಕಷ್ಟು ಇರಲು ಸಾಧ್ಯವಿಲ್ಲ. ಹಾಗೂ ಅವುಗಳ ಮೆದುಳು ಪ್ರೌಢರಂತೆ ಬೆಳೆದೂ ಇರುವುದಿಲ್ಲ. ಮುಗ್ಧತೆ, ಸರಳತೆ, ಮೋಹಕತೆ ಮಕ್ಕಳಲ್ಲಿ ಹೆಚ್ಚಾಗಿರುವುದು ಈ ಕಾರಣದಿಂದಲೇ, ತುಂಬು ಕುತೂಹಲದ ಆತುರದಿಂದ ತಾನು ಕಂಡು ಕೇಳಿದುದರ ವಿವರಗಳನ್ನು ತಿಳಿದುಕೊಳ್ಳಲು ಕಾತರವಾಗಿರುವ ವಯಸ್ಸು ಮಕ್ಕಳದು. ಅವುಗಳಾಡುವ ಆಟವನ್ನು ನೋಡಿ. ಗಳುವೊಂದರ ಮೇಲೆ, ಕುದುರೆಯನ್ನೋ ಅಥವಾ ಬೈಸಿಕಲ್ಲನ್ನೋ ದೊಡ್ಡವರು ಹತ್ತುವಂತೆ, ಅದು ಏರುತ್ತದೆ. ಕುದುರೆಯ ಸವಾರಿಯನ್ನು ಅಥವಾ ಬೈಸಿಕಲ್ ಹತ್ತಿದವರನ್ನು ಅದು ಕಂಡಿರುತ್ತದೆ. ದೊಡ್ಡವರನ್ನು ಅನುಕರಣೆ ಮಾಡಿ ತಾನೇ ಚಿಕ್ಕವರು ಕಲಿಯುವುದು! ಮಕ್ಕಳಲ್ಲಿ ಅನುಕರಣೆಯನ್ನು ವಿಶೇಷವಾಗಿ ಕಾಣುತ್ತೇವೆ. ಆಟದಲ್ಲೂ ಅನುಕರಣೆಯೇ ಮುಖ್ಯ ಅಂಶ.ಆಟದಿಂದಲೇ ಪಾಠ ಕಲಿಯುವುದು ಹೆಚ್ಚು ಸುಲಭ, ಹಾಗೂ ಪ್ರಕೃತಿಯ ನಿಯಮ. ಗಳುವಿನ ಮೇಲೆ ಏರಿಕೊಂಡು, ಹೇಯ್ ಹೇಯ್ ಎಂದು ಕೂಗುತ್ತ ಮಗುವು ಓಡತೊಡಗುತ್ತದೆ. ಚಾಟಿಯನ್ನು ಬಾರಿಸುವಂತೆ, ಕೈಯನ್ನು ಬೀಸುತ್ತದೆ. ಅಥವಾ ಸೈಕಲ್ ಬೆಲ್ಲಿನಂತೆ, ಟ್ರಿನ್ ಟ್ರಿನ್ ಎಂದು ಕೂಗುತ್ತಾ ಓಡುತ್ತದೆ. ಐದು ಹತ್ತು ನಿಮಿಷ ಹೀಗೆ ಆಡುವಾಗ ಆ ಮಗುವಿನ ಮನಸ್ಸಿನಲ್ಲಿ, ನಾನೊಂದು<noinclude></noinclude> 1svtdnfhdjpba7je7as4fq75ezrzzz0 314269 314259 2026-05-01T03:52:07Z Shreesha Sharma 7840 /* Proofread */ 314269 proofread-page text/x-wiki <noinclude><pagequality level="3" user="Shreesha Sharma" /></noinclude>022 ಮನಮಂಥನ ಇನ್ನು ಮುಂದೆ ವಾಸ್ತವಿಕತೆಯ ಅರಿವು ಮಾಯವಾದ ವಿಧವಿಧ ಬೇನೆಗಳನ್ನು ಪರಿಚಯ ಮಾಡಿಕೊಳ್ಳೋಣ. ಹೀಗೆ ಅಭ್ಯಾಸ ಮಾಡುವ ಮೊದಲು, ಮನಃಸ್ವಾಸ್ಥ್ಯವು ಲಕ್ಷಣವಾಗಿರುವ, ಸಾಮಾನ್ಯ ಮನುಷ್ಯರಲ್ಲಿ ಯಾವಾಗಲಾದರೂ ವಾಸ್ತವಿಕತೆಯ ಅರಿವು ಮಾಯವಾಗುತ್ತದೆಯೇ ? ಹಾಗಾಗುವುದಾದರೆ ಎಷ್ಟು ಕಾಲ ಆ ಅವಸ್ಥೆಯು ಇರಲು ಸಾಧ್ಯ. ಇದನ್ನು ತಿಳಿದುಕೊಳ್ಳುವುದು ಅಗತ್ಯ. ಕ್ಷಣಕಾಲ ವಾಸ್ತವಿಕತೆಯ ಅರಿವು ಮರೆತು ಹೋದರೆ, “ಓಹೋ ! ನನಗೂ ಹಿಡಿಯುತ್ತೆ ಇನ್ನು ಮುಂದೆ ಹುಚ್ಚು' ಎನ್ನುವ ಭಯವು ಮೂಡಬಹುದು. ಕೆಲವರಲ್ಲಿ ಮೂಡಿಯೂ ಮೂಡುತ್ತೆ. ಅಂತಹ ಅನಗತ್ಯವಾದ ಭಯವು ನಿವಾರಣೆಯಾಗುತ್ತದೆ, ಅಂತಹವರು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, '''ಮಕ್ಕಳಲ್ಲಿ''' ಎಳೆಯ ಮಕ್ಕಳಲ್ಲಿ ವಾಸ್ತವಿಕತೆಯ ಅರಿವು ಸ್ಪುಟವಾಗಿರುವುದಿಲ್ಲ. ಪರಿಸರದ ಜ್ಞಾನವೂ ಲೋಕಾನುಭವವೂ ಸಾಕಷ್ಟು ಇರಲು ಸಾಧ್ಯವಿಲ್ಲ. ಹಾಗೂ ಅವುಗಳ ಮೆದುಳು ಪ್ರೌಢರಂತೆ ಬೆಳೆದೂ ಇರುವುದಿಲ್ಲ. ಮುಗ್ಧತೆ, ಸರಳತೆ, ಮೋಹಕತೆ ಮಕ್ಕಳಲ್ಲಿ ಹೆಚ್ಚಾಗಿರುವುದು ಈ ಕಾರಣದಿಂದಲೇ, ತುಂಬು ಕುತೂಹಲದ ಆತುರದಿಂದ ತಾನು ಕಂಡು ಕೇಳಿದುದರ ವಿವರಗಳನ್ನು ತಿಳಿದುಕೊಳ್ಳಲು ಕಾತರವಾಗಿರುವ ವಯಸ್ಸು ಮಕ್ಕಳದು. ಅವುಗಳಾಡುವ ಆಟವನ್ನು ನೋಡಿ. ಗಳುವೊಂದರ ಮೇಲೆ, ಕುದುರೆಯನ್ನೋ ಅಥವಾ ಬೈಸಿಕಲ್ಲನ್ನೋ ದೊಡ್ಡವರು ಹತ್ತುವಂತೆ, ಅದು ಏರುತ್ತದೆ. ಕುದುರೆಯ ಸವಾರಿಯನ್ನು ಅಥವಾ ಬೈಸಿಕಲ್ ಹತ್ತಿದವರನ್ನು ಅದು ಕಂಡಿರುತ್ತದೆ. ದೊಡ್ಡವರನ್ನು ಅನುಕರಣೆ ಮಾಡಿ ತಾನೇ ಚಿಕ್ಕವರು ಕಲಿಯುವುದು! ಮಕ್ಕಳಲ್ಲಿ ಅನುಕರಣೆಯನ್ನು ವಿಶೇಷವಾಗಿ ಕಾಣುತ್ತೇವೆ. ಆಟದಲ್ಲೂ ಅನುಕರಣೆಯೇ ಮುಖ್ಯ ಅಂಶ.ಆಟದಿಂದಲೇ ಪಾಠ ಕಲಿಯುವುದು ಹೆಚ್ಚು ಸುಲಭ, ಹಾಗೂ ಪ್ರಕೃತಿಯ ನಿಯಮ. ಗಳುವಿನ ಮೇಲೆ ಏರಿಕೊಂಡು, ಹೇಯ್ ಹೇಯ್ ಎಂದು ಕೂಗುತ್ತ ಮಗುವು ಓಡತೊಡಗುತ್ತದೆ. ಚಾಟಿಯನ್ನು ಬಾರಿಸುವಂತೆ, ಕೈಯನ್ನು ಬೀಸುತ್ತದೆ. ಅಥವಾ ಸೈಕಲ್ ಬೆಲ್ಲಿನಂತೆ, ಟ್ರಿನ್ ಟ್ರಿನ್ ಎಂದು ಕೂಗುತ್ತಾ ಓಡುತ್ತದೆ. ಐದು ಹತ್ತು ನಿಮಿಷ ಹೀಗೆ ಆಡುವಾಗ ಆ ಮಗುವಿನ ಮನಸ್ಸಿನಲ್ಲಿ, ನಾನೊಂದು<noinclude></noinclude> 1cylksmd2rfhfs687a2f208rpo8zmj3 314313 314269 2026-05-01T06:08:05Z Shreelatha.Halemane 7642 /* Validated */ 314313 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೭೬}}{{Right|ಮನಮಂಥನ}} ಇನ್ನು ಮುಂದೆ ವಾಸ್ತವಿಕತೆಯ ಅರಿವು ಮಾಯವಾದ ವಿಧವಿಧ ಬೇನೆಗಳನ್ನು ಪರಿಚಯ ಮಾಡಿಕೊಳ್ಳೋಣ. ಹೀಗೆ ಅಭ್ಯಾಸ ಮಾಡುವ ಮೊದಲು, ಮನಃಸ್ವಾಸ್ಥ್ಯವು ಲಕ್ಷಣವಾಗಿರುವ, ಸಾಮಾನ್ಯ ಮನುಷ್ಯರಲ್ಲಿ ಯಾವಾಗಲಾದರೂ ವಾಸ್ತವಿಕತೆಯ ಅರಿವು ಮಾಯವಾಗುತ್ತದೆಯೇ ? ಹಾಗಾಗುವುದಾದರೆ ಎಷ್ಟು ಕಾಲ ಆ ಅವಸ್ಥೆಯು ಇರಲು ಸಾಧ್ಯ. ಇದನ್ನು ತಿಳಿದುಕೊಳ್ಳುವುದು ಅಗತ್ಯ. ಕ್ಷಣಕಾಲ ವಾಸ್ತವಿಕತೆಯ ಅರಿವು ಮರೆತು ಹೋದರೆ, “ಓಹೋ ! ನನಗೂ ಹಿಡಿಯುತ್ತೆ ಇನ್ನು ಮುಂದೆ ಹುಚ್ಚು' ಎನ್ನುವ ಭಯವು ಮೂಡಬಹುದು. ಕೆಲವರಲ್ಲಿ ಮೂಡಿಯೂ ಮೂಡುತ್ತೆ. ಅಂತಹ ಅನಗತ್ಯವಾದ ಭಯವು ನಿವಾರಣೆಯಾಗುತ್ತದೆ, ಅಂತಹವರು ಈ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ. '''ಮಕ್ಕಳಲ್ಲಿ''' ಎಳೆಯ ಮಕ್ಕಳಲ್ಲಿ ವಾಸ್ತವಿಕತೆಯ ಅರಿವು ಸ್ಪುಟವಾಗಿರುವುದಿಲ್ಲ. ಪರಿಸರದ ಜ್ಞಾನವೂ ಲೋಕಾನುಭವವೂ ಸಾಕಷ್ಟು ಇರಲು ಸಾಧ್ಯವಿಲ್ಲ. ಹಾಗೂ ಅವುಗಳ ಮೆದುಳು ಪ್ರೌಢರಂತೆ ಬೆಳೆದೂ ಇರುವುದಿಲ್ಲ. ಮುಗ್ಧತೆ, ಸರಳತೆ, ಮೋಹಕತೆ ಮಕ್ಕಳಲ್ಲಿ ಹೆಚ್ಚಾಗಿರುವುದು ಈ ಕಾರಣದಿಂದಲೇ, ತುಂಬು ಕುತೂಹಲದ ಆತುರದಿಂದ ತಾನು ಕಂಡು ಕೇಳಿದುದರ ವಿವರಗಳನ್ನು ತಿಳಿದುಕೊಳ್ಳಲು ಕಾತರವಾಗಿರುವ ವಯಸ್ಸು ಮಕ್ಕಳದು. ಅವುಗಳಾಡುವ ಆಟವನ್ನು ನೋಡಿ. ಗಳುವೊಂದರ ಮೇಲೆ, ಕುದುರೆಯನ್ನೋ ಅಥವಾ ಬೈಸಿಕಲ್ಲನ್ನೋ ದೊಡ್ಡವರು ಹತ್ತುವಂತೆ, ಅದು ಏರುತ್ತದೆ. ಕುದುರೆಯ ಸವಾರಿಯನ್ನು ಅಥವಾ ಬೈಸಿಕಲ್ ಹತ್ತಿದವರನ್ನು ಅದು ಕಂಡಿರುತ್ತದೆ. ದೊಡ್ಡವರನ್ನು ಅನುಕರಣೆ ಮಾಡಿ ತಾನೇ ಚಿಕ್ಕವರು ಕಲಿಯುವುದು! ಮಕ್ಕಳಲ್ಲಿ ಅನುಕರಣೆಯನ್ನು ವಿಶೇಷವಾಗಿ ಕಾಣುತ್ತೇವೆ. ಆಟದಲ್ಲೂ ಅನುಕರಣೆಯೇ ಮುಖ್ಯ ಅಂಶ.ಆಟದಿಂದಲೇ ಪಾಠ ಕಲಿಯುವುದು ಹೆಚ್ಚು ಸುಲಭ, ಹಾಗೂ ಪ್ರಕೃತಿಯ ನಿಯಮ. ಗಳುವಿನ ಮೇಲೆ ಏರಿಕೊಂಡು, ಹೇಯ್ ಹೇಯ್ ಎಂದು ಕೂಗುತ್ತ ಮಗುವು ಓಡತೊಡಗುತ್ತದೆ. ಚಾಟಿಯನ್ನು ಬಾರಿಸುವಂತೆ, ಕೈಯನ್ನು ಬೀಸುತ್ತದೆ. ಅಥವಾ ಸೈಕಲ್ ಬೆಲ್ಲಿನಂತೆ, ಟ್ರಿನ್ ಟ್ರಿನ್ ಎಂದು ಕೂಗುತ್ತಾ ಓಡುತ್ತದೆ. ಐದು ಹತ್ತು ನಿಮಿಷ ಹೀಗೆ ಆಡುವಾಗ ಆ ಮಗುವಿನ ಮನಸ್ಸಿನಲ್ಲಿ, ನಾನೊಂದು<noinclude></noinclude> 6xvot9kaoildtmm59ojrz45fuie88fh ಪುಟ:ಮನಮಂಥನ.pdf/೧೯೬ 104 62643 314260 131645 2026-05-01T03:48:40Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314260 proofread-page text/x-wiki <noinclude><pagequality level="1" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 022 ಭರ್ಜರಿ ಕುದುರೆಯನ್ನು ಸವಾರಿ ಮಾಡುತ್ತಿದ್ದೇನೆ, ಸೈಕಲ್ ನಡೆಸುತ್ತಿದ್ದೇನೆ ಎಂಬ ಭಾವನೆಯು ಪೂರ್ಣವಾಗಿರುತ್ತದೆ. ಆ ಅಂತರದಲ್ಲಿ ವಾಸ್ತವಿಕತೆಯ ಅರಿವನ್ನು ಮಗುವು ಉಳಿಸಿ ಕೊಂಡಿರುವುದಿಲ್ಲ. ಬಾಲ್ಯದ ಸ್ವಸ್ಥವಾಗಿರುವ ಮನಸ್ಸಿನಲ್ಲಿ, ವಾಸ್ತವಿಕತೆಯ ಅರಿವು, ಅಲ್ಪಕಾಲ, ಕಳೆದುಹೋಗುವುದು, ಸ್ವಾಸ್ಥ್ಯದ ಸೂಚನೆ. ಪ್ರೌಢರಲ್ಲಿ ಬೆಳೆದು ಪ್ರೌಢರಾದವರಲ್ಲಿಯೂ ಈ ವರ್ತನೆಯನ್ನು ಕಾಣುತ್ತೇವೆ. ಸ್ನೇಹಿತನೊಬ್ಬ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ. ಮಾತನಾಡುವಾಗ ನೇರನೆ ನೋಡದೆ ಆಕಾಶದತ್ತ ಮುಖವನ್ನು ಚಾಚುವ ಅಭ್ಯಾಸ ಅವನಿಗೆ ಆದ ಕಾರಣ 'ಆಕಾಶರಾಯ' ಎಂದವನನ್ನು ಕರೆಯುತ್ತಿದ್ದೆವು. ಅವನ ಈ ನಡವಳಿಕೆಯು ವಿಚಿತ್ರವಾಗಿದ್ದರೂ, ಯಾರಿಗೂ ಅದರಿಂದ ನೋವಾಗುತ್ತಿರಲಿಲ್ಲ. ಅವನ ಸ್ವಭಾವವೇ ಹಾಗೆ, ಯಾವುದೋ ಆಲೋಚನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುತ್ತಿದ್ದ. ದಾರಿಯಲ್ಲಿ ಅಕಸ್ಮಾತ್ ಸಂಜೆ ಸಿಕ್ಕಾಗ 'ಸಿನಿಮಾಗೆ ಹೋಗೋಣವೇನೋ' ಎಂದು ಕೇಳಿದರೆ, 'ಸೋಪು ಇತ್ತಿಲ್ಲ' ಎಂದು ತಟ್ಟಂತ ಉತ್ತರಿಸಿದ, ಒಮ್ಮೆ, 'ಅರೆ! ಇವನಿಗೇನಾಯಿತು' ಎಂದು ನಾನಂದುಕೊಳ್ಳುವಷ್ಟರಲ್ಲಿ ; ಅವನೇ 'ನೀವೇನು ಕೇಳಿದ್ದು ! ಇವತ್ತು ಪಂಚೆಯನ್ನು ಒಗೆಯಬೇಕಾಗಿತ್ತು. ಸೋಪು ಇರಲಿಲ್ಲ ; ನಾಳೆ ಸೋಪು ಕೊಂಡುಕೊಂಡು ಪಂಚೆ ಒಗೆಯಬೇಕು ಎಂದು ಯೋಚಿಸುತ್ತಿದ್ದೆ. ಅದಕ್ಕೇ ಸೋಪು ಇತ್ತಿಲ್ಲ ಎಂದೆ' ಎಂದು ಉತ್ತರಿಸುತ್ತಿದ್ದ, ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ವಾಸ್ತವಿಕತೆಯ ಅರಿವು ಇದ್ದಿಲ್ಲ. ಆದುದರಿಂದ ಇವ ಮಾನಸಿಕ ರೋಗಿ ಎಂದೆನ್ನಲಾಗದು. ವಾಸ್ತವಿಕತೆಯ ಅರಿವು ಅರೆಕ್ಷಣ ಅವನಿಂದ ಮಾಯವಾಗಿತ್ತು, ದಿಟ. ಆದರೆ ಅದು ಅವ ಇನ್ನಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದರ ಪರಿಣಾಮ. ಆದರೆ ಇನ್ನೊಂದರೆಕ್ಷಣದಲ್ಲಿ ಪರಿಸ್ಥಿತಿಯನ್ನು ಲಕ್ಷಣವಾಗಿ ಅರಿತು, ಸಮಂಜಸವಾದ ಉತ್ತರವನ್ನು ನೀಡಿದ. ಅವನ ಮನಸ್ಸು ಸುಸೂತ್ರವಾಗಿ ಕೆಲಸವನ್ನು ಮಾಡುತ್ತಲಿತ್ತು. ಕೇವಲ Absent- minded en ಈ ಸ್ವಭಾವವು ಎಷ್ಟೋ ಜನರಲ್ಲಿದೆ. ಇಂತಹ ನಡವಳಿಕೆಗಳು, ಹಾಸ್ಯಗಾರರಿಗೆ, ಹೊನ್ನಿನ ಗಣಿ, ಹಣೆಯ ಮೇಲೆ ಕನ್ನಡಕವನ್ನೇರಿಸಿ, ಕನ್ನಡಕವನ್ನು ಹುಡುಕುವ ಅಧ್ಯಾಪಕರು ; ಸಕ್ಕರೆಗೆ ಬದಲು, ಉಪ್ಪನ್ನು ಕಣ್ಣುಗಳನ್ನು ತೇಲಿಸುತ್ತ<noinclude></noinclude> h84cm3klanvn6827j1sev3bcnw5402u 314268 314260 2026-05-01T03:51:36Z Shreesha Sharma 7840 /* Proofread */ 314268 proofread-page text/x-wiki <noinclude><pagequality level="3" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 022 ಭರ್ಜರಿ ಕುದುರೆಯನ್ನು ಸವಾರಿ ಮಾಡುತ್ತಿದ್ದೇನೆ, ಸೈಕಲ್ ನಡೆಸುತ್ತಿದ್ದೇನೆ ಎಂಬ ಭಾವನೆಯು ಪೂರ್ಣವಾಗಿರುತ್ತದೆ. ಆ ಅಂತರದಲ್ಲಿ ವಾಸ್ತವಿಕತೆಯ ಅರಿವನ್ನು ಮಗುವು ಉಳಿಸಿ ಕೊಂಡಿರುವುದಿಲ್ಲ. ಬಾಲ್ಯದ ಸ್ವಸ್ಥವಾಗಿರುವ ಮನಸ್ಸಿನಲ್ಲಿ, ವಾಸ್ತವಿಕತೆಯ ಅರಿವು, ಅಲ್ಪಕಾಲ, ಕಳೆದುಹೋಗುವುದು, ಸ್ವಾಸ್ಥ್ಯದ ಸೂಚನೆ. '''ಪ್ರೌಢರಲ್ಲಿ''' ಬೆಳೆದು ಪ್ರೌಢರಾದವರಲ್ಲಿಯೂ ಈ ವರ್ತನೆಯನ್ನು ಕಾಣುತ್ತೇವೆ. ಸ್ನೇಹಿತನೊಬ್ಬ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ. ಮಾತನಾಡುವಾಗ ನೇರನೆ ನೋಡದೆ ಆಕಾಶದತ್ತ ಮುಖವನ್ನು ಚಾಚುವ ಅಭ್ಯಾಸ ಅವನಿಗೆ ಆದ ಕಾರಣ 'ಆಕಾಶರಾಯ' ಎಂದವನನ್ನು ಕರೆಯುತ್ತಿದ್ದೆವು. ಅವನ ಈ ನಡವಳಿಕೆಯು ವಿಚಿತ್ರವಾಗಿದ್ದರೂ, ಯಾರಿಗೂ ಅದರಿಂದ ನೋವಾಗುತ್ತಿರಲಿಲ್ಲ. ಅವನ ಸ್ವಭಾವವೇ ಹಾಗೆ, ಯಾವುದೋ ಆಲೋಚನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುತ್ತಿದ್ದ. ದಾರಿಯಲ್ಲಿ ಅಕಸ್ಮಾತ್ ಸಂಜೆ ಸಿಕ್ಕಾಗ 'ಸಿನಿಮಾಗೆ ಹೋಗೋಣವೇನೋ' ಎಂದು ಕೇಳಿದರೆ, 'ಸೋಪು ಇತ್ತಿಲ್ಲ' ಎಂದು ತಟ್ಟಂತ ಉತ್ತರಿಸಿದ, ಒಮ್ಮೆ, 'ಅರೆ! ಇವನಿಗೇನಾಯಿತು' ಎಂದು ನಾನಂದುಕೊಳ್ಳುವಷ್ಟರಲ್ಲಿ ; ಅವನೇ 'ನೀವೇನು ಕೇಳಿದ್ದು ! ಇವತ್ತು ಪಂಚೆಯನ್ನು ಒಗೆಯಬೇಕಾಗಿತ್ತು. ಸೋಪು ಇರಲಿಲ್ಲ ; ನಾಳೆ ಸೋಪು ಕೊಂಡುಕೊಂಡು ಪಂಚೆ ಒಗೆಯಬೇಕು ಎಂದು ಯೋಚಿಸುತ್ತಿದ್ದೆ. ಅದಕ್ಕೇ ಸೋಪು ಇತ್ತಿಲ್ಲ ಎಂದೆ' ಎಂದು ಉತ್ತರಿಸುತ್ತಿದ್ದ, ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ವಾಸ್ತವಿಕತೆಯ ಅರಿವು ಇದ್ದಿಲ್ಲ. ಆದುದರಿಂದ ಇವ ಮಾನಸಿಕ ರೋಗಿ ಎಂದೆನ್ನಲಾಗದು. ವಾಸ್ತವಿಕತೆಯ ಅರಿವು ಅರೆಕ್ಷಣ ಅವನಿಂದ ಮಾಯವಾಗಿತ್ತು, ದಿಟ. ಆದರೆ ಅದು ಅವ ಇನ್ನಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದರ ಪರಿಣಾಮ. ಆದರೆ ಇನ್ನೊಂದರೆಕ್ಷಣದಲ್ಲಿ ಪರಿಸ್ಥಿತಿಯನ್ನು ಲಕ್ಷಣವಾಗಿ ಅರಿತು, ಸಮಂಜಸವಾದ ಉತ್ತರವನ್ನು ನೀಡಿದ. ಅವನ ಮನಸ್ಸು ಸುಸೂತ್ರವಾಗಿ ಕೆಲಸವನ್ನು ಮಾಡುತ್ತಲಿತ್ತು. ಕೇವಲ Absent- minded en ಈ ಸ್ವಭಾವವು ಎಷ್ಟೋ ಜನರಲ್ಲಿದೆ. ಇಂತಹ ನಡವಳಿಕೆಗಳು, ಹಾಸ್ಯಗಾರರಿಗೆ, ಹೊನ್ನಿನ ಗಣಿ, ಹಣೆಯ ಮೇಲೆ ಕನ್ನಡಕವನ್ನೇರಿಸಿ, ಕನ್ನಡಕವನ್ನು ಹುಡುಕುವ ಅಧ್ಯಾಪಕರು ; ಸಕ್ಕರೆಗೆ ಬದಲು, ಉಪ್ಪನ್ನು ಕಣ್ಣುಗಳನ್ನು ತೇಲಿಸುತ್ತ<noinclude></noinclude> ef1fmux3x76bps1k1yr2nmjhg59zy0o 314312 314268 2026-05-01T06:06:38Z Shreelatha.Halemane 7642 /* Validated */ 314312 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೭೭}} ಭರ್ಜರಿ ಕುದುರೆಯನ್ನು ಸವಾರಿ ಮಾಡುತ್ತಿದ್ದೇನೆ, ಸೈಕಲ್ ನಡೆಸುತ್ತಿದ್ದೇನೆ ಎಂಬ ಭಾವನೆಯು ಪೂರ್ಣವಾಗಿರುತ್ತದೆ. ಆ ಅಂತರದಲ್ಲಿ ವಾಸ್ತವಿಕತೆಯ ಅರಿವನ್ನು ಮಗುವು ಉಳಿಸಿ ಕೊಂಡಿರುವುದಿಲ್ಲ. ಬಾಲ್ಯದ ಸ್ವಸ್ಥವಾಗಿರುವ ಮನಸ್ಸಿನಲ್ಲಿ, ವಾಸ್ತವಿಕತೆಯ ಅರಿವು, ಅಲ್ಪಕಾಲ, ಕಳೆದುಹೋಗುವುದು, ಸ್ವಾಸ್ಥ್ಯದ ಸೂಚನೆ. '''ಪ್ರೌಢರಲ್ಲಿ''' ಬೆಳೆದು ಪ್ರೌಢರಾದವರಲ್ಲಿಯೂ ಈ ವರ್ತನೆಯನ್ನು ಕಾಣುತ್ತೇವೆ. ಸ್ನೇಹಿತನೊಬ್ಬ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ. ಮಾತನಾಡುವಾಗ ನೇರನೆ ನೋಡದೆ ಆಕಾಶದತ್ತ ಮುಖವನ್ನು ಚಾಚುವ ಅಭ್ಯಾಸ ಅವನಿಗೆ ಆದ ಕಾರಣ 'ಆಕಾಶರಾಯ' ಎಂದವನನ್ನು ಕರೆಯುತ್ತಿದ್ದೆವು. ಅವನ ಈ ನಡವಳಿಕೆಯು ವಿಚಿತ್ರವಾಗಿದ್ದರೂ, ಯಾರಿಗೂ ಅದರಿಂದ ನೋವಾಗುತ್ತಿರಲಿಲ್ಲ. ಅವನ ಸ್ವಭಾವವೇ ಹಾಗೆ, ಯಾವುದೋ ಆಲೋಚನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುತ್ತಿದ್ದ. ದಾರಿಯಲ್ಲಿ ಅಕಸ್ಮಾತ್ ಸಂಜೆ ಸಿಕ್ಕಾಗ 'ಸಿನಿಮಾಗೆ ಹೋಗೋಣವೇನೋ' ಎಂದು ಕೇಳಿದರೆ, 'ಸೋಪು ಇತ್ತಿಲ್ಲ' ಎಂದು ತಟ್ಟಂತ ಉತ್ತರಿಸಿದ, ಒಮ್ಮೆ, 'ಅರೆ! ಇವನಿಗೇನಾಯಿತು' ಎಂದು ನಾನಂದುಕೊಳ್ಳುವಷ್ಟರಲ್ಲಿ ; ಅವನೇ 'ನೀವೇನು ಕೇಳಿದ್ದು ! ಇವತ್ತು ಪಂಚೆಯನ್ನು ಒಗೆಯಬೇಕಾಗಿತ್ತು. ಸೋಪು ಇರಲಿಲ್ಲ ; ನಾಳೆ ಸೋಪು ಕೊಂಡುಕೊಂಡು ಪಂಚೆ ಒಗೆಯಬೇಕು ಎಂದು ಯೋಚಿಸುತ್ತಿದ್ದೆ. ಅದಕ್ಕೇ ಸೋಪು ಇತ್ತಿಲ್ಲ ಎಂದೆ' ಎಂದು ಉತ್ತರಿಸುತ್ತಿದ್ದ, ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ವಾಸ್ತವಿಕತೆಯ ಅರಿವು ಇದ್ದಿಲ್ಲ. ಆದುದರಿಂದ ಇವ ಮಾನಸಿಕ ರೋಗಿ ಎಂದೆನ್ನಲಾಗದು. ವಾಸ್ತವಿಕತೆಯ ಅರಿವು ಅರೆಕ್ಷಣ ಅವನಿಂದ ಮಾಯವಾಗಿತ್ತು, ದಿಟ. ಆದರೆ ಅದು ಅವ ಇನ್ನಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದರ ಪರಿಣಾಮ. ಆದರೆ ಇನ್ನೊಂದರೆಕ್ಷಣದಲ್ಲಿ ಪರಿಸ್ಥಿತಿಯನ್ನು ಲಕ್ಷಣವಾಗಿ ಅರಿತು, ಸಮಂಜಸವಾದ ಉತ್ತರವನ್ನು ನೀಡಿದ. ಅವನ ಮನಸ್ಸು ಸುಸೂತ್ರವಾಗಿ ಕೆಲಸವನ್ನು ಮಾಡುತ್ತಲಿತ್ತು. ಕೇವಲ Absent- minded ಆಗಿದ್ದ. ಈ ಸ್ವಭಾವವು ಎಷ್ಟೋ ಜನರಲ್ಲಿದೆ. ಇಂತಹ ನಡವಳಿಕೆಗಳು, ಹಾಸ್ಯಗಾರರಿಗೆ, ಹೊನ್ನಿನ ಗಣಿ, ಹಣೆಯ ಮೇಲೆ ಕನ್ನಡಕವನ್ನೇರಿಸಿ, ಕನ್ನಡಕವನ್ನು ಹುಡುಕುವ ಅಧ್ಯಾಪಕರು ; ಸಕ್ಕರೆಗೆ ಬದಲು, ಉಪ್ಪನ್ನು ಕಣ್ಣುಗಳನ್ನು ತೇಲಿಸುತ್ತ<noinclude></noinclude> 85extptxitmbu3p0pkwi1bzo0grqflx ಪುಟ:ಮನಮಂಥನ.pdf/೧೯೭ 104 62644 314261 131646 2026-05-01T03:48:54Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314261 proofread-page text/x-wiki <noinclude><pagequality level="1" user="Shreesha Sharma" /></noinclude>೧೭೮ ಮನಮಂಥನ ಹಾಕುವ ನವವಧು ; ಬೆಂಕಿಕಡ್ಡಿಯನ್ನು ಬಾಯಿನಲ್ಲಿಟ್ಟುಕೊಂಡು, ಸಿಗರೇಟನ್ನು ಬೆಂಕಿ ಪೊಟ್ಟಣಕೈ, ಮಾತನಾಡುತ್ತ, ತಿಕ್ಕುವ ಕಲೆಗಾರ ; ಒಂದಲ್ಲ ಇಂತಹವು, ಲಕ್ಷಾಂತರ. ಗೀಳು ಹಿಡಿದವರೂ ಈ ನಡವಳಿಕೆಯನ್ನು ತೋರುತ್ತಾರೆ. ಹೆಣ್ಣ ಹಿಂದೋಡುವ ಗೀಳು ಹಿಡಿದವರು ವಿಚಿತ್ರ ವರ್ತನೆಯನ್ನು ನಡೆಸುತ್ತಾರೆ. ಭಯವಾಗಲೀ, ಲಜ್ಜೆಯಾಗಲಿ, ಅವರ ಅರಿವಿಗೆ ಬರುವುದೇ ಇಲ್ಲ, ಆ ಅವಧಿಯಲ್ಲಿ. ಹಣವನ್ನು ಕೂಡಿಟ್ಟು ಕುಬೇರನನ್ನು ಒತ್ತೆ ಇಟ್ಟುಕೊಳ್ಳುವಂತಾಗಬೇಕೆಂಬ ಗೀಳು ಹಿಡಿದವರು ಸುಖವನ್ನು ಪಡಲಾರರು, ನಿದ್ರೆಯನ್ನೂ ಮಾಡಲಾರರು. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗುವ ಗೀಳು ಹಿಡಿದವರು, ಮಾನ ಅವಮಾನಗಳನ್ನು ಗಮನಿಸುವುದೇ ಇಲ್ಲ. ಭಯ, ಲಜ್ಜೆ ; ಮಾನ, ಅವಮಾನ ; ಸುಖ, ನಿದ್ರೆ ; ಇವೇ ಸಮಾಜದ ಭದ್ರತೆಯನ್ನು ಕಾಪಾಡುವ ಮುಖ್ಯ ಅಂಶಗಳು. ಸಮಾಜದಿಂದ ರಕ್ಷಣೆಯನ್ನು ಪಡೆಯ ಬಯಸುವ ಇವರೆಲ್ಲರೂ, ಆಯಾ ಗೀಳು ಹಿಡಿದಾಗ ವಿಚಿತ್ರ ವರ್ತನೆಯನ್ನು, ವಿಧ್ವಂಸಕ ನಡವಳಿಕೆಯನ್ನು ಕಾಣಿಸುತ್ತಾರೆ. ಆದರೆ ಇಂತಹ ಗೀಳು ಹಿಡಿದವರ ಮನಸ್ಸಿನಲ್ಲಿ ವಾಸ್ತವಿಕತೆಯ ಆಧಾರವು ದೃಢವಾಗಿಯೇ ಇರುತ್ತದೆ. ವಿಚಿತ್ರ ನಡೆವಳಿಕೆಯೂ, ಗೀಳಿನ ಉದ್ದೇಶದ ಸಾಧನೆಯನ್ನು ಸಮಂಜಸವಾಗಿ ಮಾಡಲೋಸುಗವೇ. ಕೋಪ ಬಂದವರ ಹಣೆಯ ಬರಹವೂ ಇಷ್ಟೇ. ರಂಗರಾಜನಿಗೆ ನಾಲ್ವತ್ತರ ಪ್ರಾಯ. ಮೂರು ಮಕ್ಕಳು. ಆರುನೂರು ರೂಪಾಯಿನ ಪಗಾರ ದೊರಕುತ್ತಿತ್ತು. ತಕ್ಕಮಟ್ಟಿಗೆ ಸುಖವಾಗಿಯೇ ಇದ್ದ. ಅಂತಹ ಹಿರಿಯಾಶೆಯಾಗಲಿ, ಹೆಬ್ಬಯಕೆಯಾಗಲೀ ಇರಲಿಲ್ಲ. ಹೊಸದಾಗಿ ವರ್ಗವಾಗಿ ಬಂದ ಆಫೀಸರು, 'ಏನೀ ! ರಂಗರಾಜ್ ! ಇಪ್ಪತ್ತು ವರ್ಷ ಕತ್ತೆಯ ಹಾಗೆ ಸರ್ವಿಸ್ ಹಾಕಿದ್ದೀರಿ. ಹೀಗೇನೇ, ನೋಟ್ ಹಾಕೋದು ? ಹೊಟ್ಟೆಗೇನು ತಿಂತೀರೀ' ಎಂದು ಸಿಕ್ಕಾಪಟ್ಟೆ ರೇಗಿದ. ಎಂದೂ ರಂಗರಾಜ ಇಂತಹ ಮಾತುಗಳನ್ನು ಕೇಳಿತ್ತಿಲ್ಲ. ಅವನ ಮೈಯಲ್ಲಾ ಉರಿಯತೊಡಗಿತ್ತು. ತುಟಿ ಅದುರ ತೊಡಗಿತು. ಮರು ಮಾತಾಡಲಾಗಲಿಲ್ಲ. ತನ್ನ ಕೊಠಡಿಗೆ ಬಂದ. ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ. ಮನೆಗೆ ಹೊರಟುಹೋದ. ಮುಂದಿನ ತಿಂಗಳಿಂದ, ಹೆಂಡತಿ ಮಕ್ಕಳ ಪಾಡೇನು ? ಎನ್ನುವ ವಾಸ್ತವಿಕ ಪರಿಸ್ಥಿತಿಯ ಯೋಚನೆಯೇ ಬರಲಿಲ್ಲ. ಆದರೆ ರಾಜೀನಾಮೆಯನ್ನು ಇತ್ತಾಗ<noinclude></noinclude> 0r7tle1o5hcgblckgadnait8ax950xr 314267 314261 2026-05-01T03:50:54Z Shreesha Sharma 7840 /* Proofread */ 314267 proofread-page text/x-wiki <noinclude><pagequality level="3" user="Shreesha Sharma" /></noinclude>೧೭೮ ಮನಮಂಥನ ಹಾಕುವ ನವವಧು ; ಬೆಂಕಿಕಡ್ಡಿಯನ್ನು ಬಾಯಿನಲ್ಲಿಟ್ಟುಕೊಂಡು, ಸಿಗರೇಟನ್ನು ಬೆಂಕಿ ಪೊಟ್ಟಣಕೈ, ಮಾತನಾಡುತ್ತ, ತಿಕ್ಕುವ ಕಲೆಗಾರ ; ಒಂದಲ್ಲ ಇಂತಹವು, ಲಕ್ಷಾಂತರ. ಗೀಳು ಹಿಡಿದವರೂ ಈ ನಡವಳಿಕೆಯನ್ನು ತೋರುತ್ತಾರೆ. ಹೆಣ್ಣ ಹಿಂದೋಡುವ ಗೀಳು ಹಿಡಿದವರು ವಿಚಿತ್ರ ವರ್ತನೆಯನ್ನು ನಡೆಸುತ್ತಾರೆ. ಭಯವಾಗಲೀ, ಲಜ್ಜೆಯಾಗಲಿ, ಅವರ ಅರಿವಿಗೆ ಬರುವುದೇ ಇಲ್ಲ, ಆ ಅವಧಿಯಲ್ಲಿ. ಹಣವನ್ನು ಕೂಡಿಟ್ಟು ಕುಬೇರನನ್ನು ಒತ್ತೆ ಇಟ್ಟುಕೊಳ್ಳುವಂತಾಗಬೇಕೆಂಬ ಗೀಳು ಹಿಡಿದವರು ಸುಖವನ್ನು ಪಡಲಾರರು, ನಿದ್ರೆಯನ್ನೂ ಮಾಡಲಾರರು. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗುವ ಗೀಳು ಹಿಡಿದವರು, ಮಾನ ಅವಮಾನಗಳನ್ನು ಗಮನಿಸುವುದೇ ಇಲ್ಲ. ಭಯ, ಲಜ್ಜೆ ; ಮಾನ, ಅವಮಾನ ; ಸುಖ, ನಿದ್ರೆ ; ಇವೇ ಸಮಾಜದ ಭದ್ರತೆಯನ್ನು ಕಾಪಾಡುವ ಮುಖ್ಯ ಅಂಶಗಳು. ಸಮಾಜದಿಂದ ರಕ್ಷಣೆಯನ್ನು ಪಡೆಯ ಬಯಸುವ ಇವರೆಲ್ಲರೂ, ಆಯಾ ಗೀಳು ಹಿಡಿದಾಗ ವಿಚಿತ್ರ ವರ್ತನೆಯನ್ನು, ವಿಧ್ವಂಸಕ ನಡವಳಿಕೆಯನ್ನು ಕಾಣಿಸುತ್ತಾರೆ. ಆದರೆ ಇಂತಹ ಗೀಳು ಹಿಡಿದವರ ಮನಸ್ಸಿನಲ್ಲಿ ವಾಸ್ತವಿಕತೆಯ ಆಧಾರವು ದೃಢವಾಗಿಯೇ ಇರುತ್ತದೆ. ವಿಚಿತ್ರ ನಡೆವಳಿಕೆಯೂ, ಗೀಳಿನ ಉದ್ದೇಶದ ಸಾಧನೆಯನ್ನು ಸಮಂಜಸವಾಗಿ ಮಾಡಲೋಸುಗವೇ. ಕೋಪ ಬಂದವರ ಹಣೆಯ ಬರಹವೂ ಇಷ್ಟೇ. ರಂಗರಾಜನಿಗೆ ನಾಲ್ವತ್ತರ ಪ್ರಾಯ. ಮೂರು ಮಕ್ಕಳು. ಆರುನೂರು ರೂಪಾಯಿನ ಪಗಾರ ದೊರಕುತ್ತಿತ್ತು. ತಕ್ಕಮಟ್ಟಿಗೆ ಸುಖವಾಗಿಯೇ ಇದ್ದ. ಅಂತಹ ಹಿರಿಯಾಶೆಯಾಗಲಿ, ಹೆಬ್ಬಯಕೆಯಾಗಲೀ ಇರಲಿಲ್ಲ. ಹೊಸದಾಗಿ ವರ್ಗವಾಗಿ ಬಂದ ಆಫೀಸರು, 'ಏನೀ ! ರಂಗರಾಜ್ ! ಇಪ್ಪತ್ತು ವರ್ಷ ಕತ್ತೆಯ ಹಾಗೆ ಸರ್ವಿಸ್ ಹಾಕಿದ್ದೀರಿ. ಹೀಗೇನೇ, ನೋಟ್ ಹಾಕೋದು ? ಹೊಟ್ಟೆಗೇನು ತಿಂತೀರೀ' ಎಂದು ಸಿಕ್ಕಾಪಟ್ಟೆ ರೇಗಿದ. ಎಂದೂ ರಂಗರಾಜ ಇಂತಹ ಮಾತುಗಳನ್ನು ಕೇಳಿತ್ತಿಲ್ಲ. ಅವನ ಮೈಯಲ್ಲಾ ಉರಿಯತೊಡಗಿತ್ತು. ತುಟಿ ಅದುರ ತೊಡಗಿತು. ಮರು ಮಾತಾಡಲಾಗಲಿಲ್ಲ. ತನ್ನ ಕೊಠಡಿಗೆ ಬಂದ. ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ. ಮನೆಗೆ ಹೊರಟುಹೋದ. ಮುಂದಿನ ತಿಂಗಳಿಂದ, ಹೆಂಡತಿ ಮಕ್ಕಳ ಪಾಡೇನು ? ಎನ್ನುವ ವಾಸ್ತವಿಕ ಪರಿಸ್ಥಿತಿಯ ಯೋಚನೆಯೇ ಬರಲಿಲ್ಲ. ಆದರೆ ರಾಜೀನಾಮೆಯನ್ನು ಇತ್ತಾಗ<noinclude></noinclude> 5z0s5b7kafd2m960g8mlu2f6pzyik7e 314311 314267 2026-05-01T06:05:08Z Shreelatha.Halemane 7642 /* Validated */ 314311 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೭೮}}{{Right|ಮನಮಂಥನ}} ಹಾಕುವ ನವವಧು ; ಬೆಂಕಿಕಡ್ಡಿಯನ್ನು ಬಾಯಿನಲ್ಲಿಟ್ಟುಕೊಂಡು, ಸಿಗರೇಟನ್ನು ಬೆಂಕಿ ಪೊಟ್ಟಣಕೈ, ಮಾತನಾಡುತ್ತ, ತಿಕ್ಕುವ ಕಲೆಗಾರ ; ಒಂದಲ್ಲ ಇಂತಹವು, ಲಕ್ಷಾಂತರ. ಗೀಳು ಹಿಡಿದವರೂ ಈ ನಡವಳಿಕೆಯನ್ನು ತೋರುತ್ತಾರೆ. ಹೆಣ್ಣ ಹಿಂದೋಡುವ ಗೀಳು ಹಿಡಿದವರು ವಿಚಿತ್ರ ವರ್ತನೆಯನ್ನು ನಡೆಸುತ್ತಾರೆ. ಭಯವಾಗಲೀ, ಲಜ್ಜೆಯಾಗಲಿ, ಅವರ ಅರಿವಿಗೆ ಬರುವುದೇ ಇಲ್ಲ, ಆ ಅವಧಿಯಲ್ಲಿ. ಹಣವನ್ನು ಕೂಡಿಟ್ಟು ಕುಬೇರನನ್ನು ಒತ್ತೆ ಇಟ್ಟುಕೊಳ್ಳುವಂತಾಗಬೇಕೆಂಬ ಗೀಳು ಹಿಡಿದವರು ಸುಖವನ್ನು ಪಡಲಾರರು, ನಿದ್ರೆಯನ್ನೂ ಮಾಡಲಾರರು. ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗುವ ಗೀಳು ಹಿಡಿದವರು, ಮಾನ ಅವಮಾನಗಳನ್ನು ಗಮನಿಸುವುದೇ ಇಲ್ಲ. ಭಯ, ಲಜ್ಜೆ ; ಮಾನ, ಅವಮಾನ ; ಸುಖ, ನಿದ್ರೆ ; ಇವೇ ಸಮಾಜದ ಭದ್ರತೆಯನ್ನು ಕಾಪಾಡುವ ಮುಖ್ಯ ಅಂಶಗಳು. ಸಮಾಜದಿಂದ ರಕ್ಷಣೆಯನ್ನು ಪಡೆಯ ಬಯಸುವ ಇವರೆಲ್ಲರೂ, ಆಯಾ ಗೀಳು ಹಿಡಿದಾಗ ವಿಚಿತ್ರ ವರ್ತನೆಯನ್ನು, ವಿಧ್ವಂಸಕ ನಡವಳಿಕೆಯನ್ನು ಕಾಣಿಸುತ್ತಾರೆ. ಆದರೆ ಇಂತಹ ಗೀಳು ಹಿಡಿದವರ ಮನಸ್ಸಿನಲ್ಲಿ ವಾಸ್ತವಿಕತೆಯ ಆಧಾರವು ದೃಢವಾಗಿಯೇ ಇರುತ್ತದೆ. ವಿಚಿತ್ರ ನಡೆವಳಿಕೆಯೂ, ಗೀಳಿನ ಉದ್ದೇಶದ ಸಾಧನೆಯನ್ನು ಸಮಂಜಸವಾಗಿ ಮಾಡಲೋಸುಗವೇ. ಕೋಪ ಬಂದವರ ಹಣೆಯ ಬರಹವೂ ಇಷ್ಟೇ. ರಂಗರಾಜನಿಗೆ ನಾಲ್ವತ್ತರ ಪ್ರಾಯ. ಮೂರು ಮಕ್ಕಳು. ಆರುನೂರು ರೂಪಾಯಿನ ಪಗಾರ ದೊರಕುತ್ತಿತ್ತು. ತಕ್ಕಮಟ್ಟಿಗೆ ಸುಖವಾಗಿಯೇ ಇದ್ದ. ಅಂತಹ ಹಿರಿಯಾಶೆಯಾಗಲಿ, ಹೆಬ್ಬಯಕೆಯಾಗಲೀ ಇರಲಿಲ್ಲ. ಹೊಸದಾಗಿ ವರ್ಗವಾಗಿ ಬಂದ ಆಫೀಸರು, 'ಏನೀ ! ರಂಗರಾಜ್ ! ಇಪ್ಪತ್ತು ವರ್ಷ ಕತ್ತೆಯ ಹಾಗೆ ಸರ್ವಿಸ್ ಹಾಕಿದ್ದೀರಿ. ಹೀಗೇನೇ, ನೋಟ್ ಹಾಕೋದು ? ಹೊಟ್ಟೆಗೇನು ತಿಂತೀರೀ' ಎಂದು ಸಿಕ್ಕಾಪಟ್ಟೆ ರೇಗಿದ. ಎಂದೂ ರಂಗರಾಜ ಇಂತಹ ಮಾತುಗಳನ್ನು ಕೇಳಿತ್ತಿಲ್ಲ. ಅವನ ಮೈಯಲ್ಲಾ ಉರಿಯತೊಡಗಿತ್ತು. ತುಟಿ ಅದುರ ತೊಡಗಿತು. ಮರು ಮಾತಾಡಲಾಗಲಿಲ್ಲ. ತನ್ನ ಕೊಠಡಿಗೆ ಬಂದ. ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ. ಮನೆಗೆ ಹೊರಟುಹೋದ. ಮುಂದಿನ ತಿಂಗಳಿಂದ, ಹೆಂಡತಿ ಮಕ್ಕಳ ಪಾಡೇನು ? ಎನ್ನುವ ವಾಸ್ತವಿಕ ಪರಿಸ್ಥಿತಿಯ ಯೋಚನೆಯೇ ಬರಲಿಲ್ಲ. ಆದರೆ ರಾಜೀನಾಮೆಯನ್ನು ಇತ್ತಾಗ<noinclude></noinclude> tkymrg7y4a1avj4g6xt3lyx8kcel603 ಪುಟ:ಮನಮಂಥನ.pdf/೧೯೮ 104 62645 314262 131647 2026-05-01T03:49:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314262 proofread-page text/x-wiki <noinclude><pagequality level="1" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 025 ತನ್ನ ಸೇಡನ್ನೆಲ್ಲಾ ಅದರಲ್ಲಿ ಕಾರಿದ್ದ ; ನಂತರ ಸಮಾಧಾನ ಸ್ಥಿತಿಗೆ ಬಂದ. ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಿದ ; ಆರಂಭದ ಕಷ್ಟನಷ್ಟಗಳನ್ನು ಧೈರ್ಯಗುಂದದೆ ಎದುರಿಸಿದ. ಎರಡು ಮೂರು ವರ್ಷಗಳು ಹಲ್ಲು ಕಚ್ಚಿಕೊಂಡು ದುಡಿದ ನಂತರ ಶ್ರೀಮಂತನಾಗತೊಡಗಿದ. Adventurous Spirit :Gambling Instinct :-Dare-Devil-ಎಂದೆಲ್ಲಾ ಇಂತಹ ಕೆರಳುವ ಪ್ರವೃತ್ತಿಯನ್ನು ಕರೆಯುತ್ತಾರೆ. ತಾತ್ಕಾಲಿಕವಾಗಿ ವಾಸ್ತವಿಕತೆಯ ಅರಿವು ಇರದಿದ್ದರೂ, ಇವರುಗಳ ಮನಃಸ್ವಾಸ್ಥ್ಯವು ಅಣಿಯಾಗಿಯೇ ಇರುತ್ತದೆ. ಉಗ್ರವಾದ ಕಾಯಿಲೆಗಳಿಂದ, ಅಥವಾ ಬಹಳವಾಗಿ ಶ್ರಮಪಟ್ಟುದುದರ ಸಲುವಾಗಿ, ಕೆಲವು ವೇಳೆ ವಾಸ್ತವಿಕತೆಯ ಅರಿವು ಮರೆಯಾದಂತೆ ಕಾಣಿಸುತ್ತದೆ. ಸನ್ನಿಪಾತ ಜ್ವರವಾಗಲೀ, ಪ್ಲೇಗು, ನ್ಯೂಮೋನಿಯ ಇತ್ಯಾದಿ ಉಗ್ರಕಾಯಿಲೆಗಳಾಗಲಿ ತಾಕಿದಾಗ, ಸನ್ನಿ ಬಡಿಯುತ್ತದೆ. ಅಂದರೆ ಎರಿಬರಿಯಾಗಿ ಹುಚ್ಚರಂತೆ ಆಡಬಹುದು. ವಾಸ್ತವಿಕತೆಯ ಅರಿವು ಇರುವುದಿಲ್ಲ. ಆದರೆ ಹೀಗಾಗುವುದು ಉಲ್ಬಣವಾದ ಜ್ವರದ ಪರಿಣಾಮ, ಜ್ವರವು ನಿಂತಮೇಲೆ, ದೇಹವು ಆರೋಗ್ಯ ಸ್ಥಿತಿಗೆ ಬಂದಮೇಲೆ ಮನಸ್ಸು ಮೊದಲಿದ್ದಂತೆ ಸ್ವಸ್ಥವಾಗುತ್ತದೆ. ತುಂಬಾ ನೋವನ್ನು ಒಂದೆರಡು ದಿನಗಳು ಅನುಭವಿಸಿ, ನಂತರ ಹೆರಿಗೆ ಯಾದರೆ, ಅಂತಹವರಲ್ಲಿ ಹೆರಿಗೆಯಾದ ನಂತರ ತುಂಬಾ ದಣಿವು, ಸುಸ್ತು ಇರುತ್ತದೆ. ಇಂತಹವರಲ್ಲಿ ಕೆಲವರು ಅರ್ಧ ಅಥವಾ ಒಂದು ತಾಸು ಸನ್ನಿ ಬಡಿದವರಂತೆ ಬಡ ಬಡಿಸುವುದುಂಟು. ನಂತರ ಸರಿಹೋಗುತ್ತಾರೆ. ಎರಡು ಮೂರು ದಿನಗಳು ತುಂಬಾ ದೇಹಶ್ರಮವನ್ನು ಪಡಲೇಬೇಕಾದರೆ, ತದನಂತರ ಅಂತಹವರೂ ವಾಸ್ತವಿಕತೆಯ ಅರಿವನ್ನು ಕಳೆದುಕೊಳ್ಳುತ್ತಾರೆ. ವಿಶ್ರಾಂತಿಯು ಸಾಕಷ್ಟು ದೊರಕಿದ ನಂತರ, ಅವರ ಮನಸ್ಪೂ ತಿಳಿಯಾಗುತ್ತದೆ, ಸ್ವಸ್ಥವಾಗುತ್ತದೆ. ಮರುಭೂಮಿಯಲ್ಲಿ ಅಥವಾ ಕಾಡುಗಳಲ್ಲಿ ದಾರಿತಪ್ಪಿದವರು ಎರಡು ಮೂರು ದಿನಗಳಾದ ಮೇಲೆ ಹುಡುಕಲು ಹೋದ ತಂಡಕ್ಕೆ ಸಿಕ್ಕಾಗ ಯಾರನ್ನೂ ಗುರುತಿಸದೆ ವಾಸ್ತವಿಕತೆಯ ಅರಿವೇ ಇಲ್ಲದವರಂತೆ ನಡೆದುಕೊಳ್ಳುತ್ತಾರೆ. ಆದರೆ ವಿಶ್ರಾಂತಿಯೂ ಮತ್ತು ಉಪಚಾರವೂ ನಡೆದ ಮೇಲೆ ಸ್ವಾಸ್ಥ್ಯವನ್ನು ಬೇಗ ಪಡೆಯುತ್ತಾರೆ. ಮದ್ಯ ಮತ್ತು ಗಾಂಜಾ ಇತ್ಯಾದಿ ದುಶ್ಚಟಗಳಿಂದಲೂ ವಾಸ್ತವಿಕತೆಯ ಅರಿವು ಮಾಯವಾಗುವುದು ಎಲ್ಲರೂ ಕಂಡು ಕೇಳಿರುವ ವಿಷಯ.<noinclude></noinclude> f5e0uind0gk7ec2lr4h1du5zwmfqkfb 314266 314262 2026-05-01T03:50:17Z Shreesha Sharma 7840 /* Proofread */ 314266 proofread-page text/x-wiki <noinclude><pagequality level="3" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 025 ತನ್ನ ಸೇಡನ್ನೆಲ್ಲಾ ಅದರಲ್ಲಿ ಕಾರಿದ್ದ ; ನಂತರ ಸಮಾಧಾನ ಸ್ಥಿತಿಗೆ ಬಂದ. ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಿದ ; ಆರಂಭದ ಕಷ್ಟನಷ್ಟಗಳನ್ನು ಧೈರ್ಯಗುಂದದೆ ಎದುರಿಸಿದ. ಎರಡು ಮೂರು ವರ್ಷಗಳು ಹಲ್ಲು ಕಚ್ಚಿಕೊಂಡು ದುಡಿದ ನಂತರ ಶ್ರೀಮಂತನಾಗತೊಡಗಿದ. Adventurous Spirit :Gambling Instinct :-Dare-Devil-ಎಂದೆಲ್ಲಾ ಇಂತಹ ಕೆರಳುವ ಪ್ರವೃತ್ತಿಯನ್ನು ಕರೆಯುತ್ತಾರೆ. ತಾತ್ಕಾಲಿಕವಾಗಿ ವಾಸ್ತವಿಕತೆಯ ಅರಿವು ಇರದಿದ್ದರೂ, ಇವರುಗಳ ಮನಃಸ್ವಾಸ್ಥ್ಯವು ಅಣಿಯಾಗಿಯೇ ಇರುತ್ತದೆ. ಉಗ್ರವಾದ ಕಾಯಿಲೆಗಳಿಂದ, ಅಥವಾ ಬಹಳವಾಗಿ ಶ್ರಮಪಟ್ಟುದುದರ ಸಲುವಾಗಿ, ಕೆಲವು ವೇಳೆ ವಾಸ್ತವಿಕತೆಯ ಅರಿವು ಮರೆಯಾದಂತೆ ಕಾಣಿಸುತ್ತದೆ. ಸನ್ನಿಪಾತ ಜ್ವರವಾಗಲೀ, ಪ್ಲೇಗು, ನ್ಯೂಮೋನಿಯ ಇತ್ಯಾದಿ ಉಗ್ರಕಾಯಿಲೆಗಳಾಗಲಿ ತಾಕಿದಾಗ, ಸನ್ನಿ ಬಡಿಯುತ್ತದೆ. ಅಂದರೆ ಎರಿಬರಿಯಾಗಿ ಹುಚ್ಚರಂತೆ ಆಡಬಹುದು. ವಾಸ್ತವಿಕತೆಯ ಅರಿವು ಇರುವುದಿಲ್ಲ. ಆದರೆ ಹೀಗಾಗುವುದು ಉಲ್ಬಣವಾದ ಜ್ವರದ ಪರಿಣಾಮ, ಜ್ವರವು ನಿಂತಮೇಲೆ, ದೇಹವು ಆರೋಗ್ಯ ಸ್ಥಿತಿಗೆ ಬಂದಮೇಲೆ ಮನಸ್ಸು ಮೊದಲಿದ್ದಂತೆ ಸ್ವಸ್ಥವಾಗುತ್ತದೆ. ತುಂಬಾ ನೋವನ್ನು ಒಂದೆರಡು ದಿನಗಳು ಅನುಭವಿಸಿ, ನಂತರ ಹೆರಿಗೆ ಯಾದರೆ, ಅಂತಹವರಲ್ಲಿ ಹೆರಿಗೆಯಾದ ನಂತರ ತುಂಬಾ ದಣಿವು, ಸುಸ್ತು ಇರುತ್ತದೆ. ಇಂತಹವರಲ್ಲಿ ಕೆಲವರು ಅರ್ಧ ಅಥವಾ ಒಂದು ತಾಸು ಸನ್ನಿ ಬಡಿದವರಂತೆ ಬಡ ಬಡಿಸುವುದುಂಟು. ನಂತರ ಸರಿಹೋಗುತ್ತಾರೆ. ಎರಡು ಮೂರು ದಿನಗಳು ತುಂಬಾ ದೇಹಶ್ರಮವನ್ನು ಪಡಲೇಬೇಕಾದರೆ, ತದನಂತರ ಅಂತಹವರೂ ವಾಸ್ತವಿಕತೆಯ ಅರಿವನ್ನು ಕಳೆದುಕೊಳ್ಳುತ್ತಾರೆ. ವಿಶ್ರಾಂತಿಯು ಸಾಕಷ್ಟು ದೊರಕಿದ ನಂತರ, ಅವರ ಮನಸ್ಪೂ ತಿಳಿಯಾಗುತ್ತದೆ, ಸ್ವಸ್ಥವಾಗುತ್ತದೆ. ಮರುಭೂಮಿಯಲ್ಲಿ ಅಥವಾ ಕಾಡುಗಳಲ್ಲಿ ದಾರಿತಪ್ಪಿದವರು ಎರಡು ಮೂರು ದಿನಗಳಾದ ಮೇಲೆ ಹುಡುಕಲು ಹೋದ ತಂಡಕ್ಕೆ ಸಿಕ್ಕಾಗ ಯಾರನ್ನೂ ಗುರುತಿಸದೆ ವಾಸ್ತವಿಕತೆಯ ಅರಿವೇ ಇಲ್ಲದವರಂತೆ ನಡೆದುಕೊಳ್ಳುತ್ತಾರೆ. ಆದರೆ ವಿಶ್ರಾಂತಿಯೂ ಮತ್ತು ಉಪಚಾರವೂ ನಡೆದ ಮೇಲೆ ಸ್ವಾಸ್ಥ್ಯವನ್ನು ಬೇಗ ಪಡೆಯುತ್ತಾರೆ. ಮದ್ಯ ಮತ್ತು ಗಾಂಜಾ ಇತ್ಯಾದಿ ದುಶ್ಚಟಗಳಿಂದಲೂ ವಾಸ್ತವಿಕತೆಯ ಅರಿವು ಮಾಯವಾಗುವುದು ಎಲ್ಲರೂ ಕಂಡು ಕೇಳಿರುವ ವಿಷಯ.<noinclude></noinclude> 8djtww9fo345omd4q5qkvcot2ow3nja 314310 314266 2026-05-01T06:00:08Z Shreelatha.Halemane 7642 /* Validated */ 314310 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು}}{{Right|೧೭೯}} ತನ್ನ ಸೇಡನ್ನೆಲ್ಲಾ ಅದರಲ್ಲಿ ಕಾರಿದ್ದ ; ನಂತರ ಸಮಾಧಾನ ಸ್ಥಿತಿಗೆ ಬಂದ. ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಿದ ; ಆರಂಭದ ಕಷ್ಟನಷ್ಟಗಳನ್ನು ಧೈರ್ಯಗುಂದದೆ ಎದುರಿಸಿದ. ಎರಡು ಮೂರು ವರ್ಷಗಳು ಹಲ್ಲು ಕಚ್ಚಿಕೊಂಡು ದುಡಿದ ನಂತರ ಶ್ರೀಮಂತನಾಗತೊಡಗಿದ. Adventurous Spirit :Gambling Instinct :-Dare-Devil-ಎಂದೆಲ್ಲಾ ಇಂತಹ ಕೆರಳುವ ಪ್ರವೃತ್ತಿಯನ್ನು ಕರೆಯುತ್ತಾರೆ. ತಾತ್ಕಾಲಿಕವಾಗಿ ವಾಸ್ತವಿಕತೆಯ ಅರಿವು ಇರದಿದ್ದರೂ, ಇವರುಗಳ ಮನಃಸ್ವಾಸ್ಥ್ಯವು ಅಣಿಯಾಗಿಯೇ ಇರುತ್ತದೆ. ಉಗ್ರವಾದ ಕಾಯಿಲೆಗಳಿಂದ, ಅಥವಾ ಬಹಳವಾಗಿ ಶ್ರಮಪಟ್ಟುದುದರ ಸಲುವಾಗಿ, ಕೆಲವು ವೇಳೆ ವಾಸ್ತವಿಕತೆಯ ಅರಿವು ಮರೆಯಾದಂತೆ ಕಾಣಿಸುತ್ತದೆ. ಸನ್ನಿಪಾತ ಜ್ವರವಾಗಲೀ, ಪ್ಲೇಗು, ನ್ಯೂಮೋನಿಯ ಇತ್ಯಾದಿ ಉಗ್ರಕಾಯಿಲೆಗಳಾಗಲಿ ತಾಕಿದಾಗ, ಸನ್ನಿ ಬಡಿಯುತ್ತದೆ. ಅಂದರೆ ಎರಿಬರಿಯಾಗಿ ಹುಚ್ಚರಂತೆ ಆಡಬಹುದು. ವಾಸ್ತವಿಕತೆಯ ಅರಿವು ಇರುವುದಿಲ್ಲ. ಆದರೆ ಹೀಗಾಗುವುದು ಉಲ್ಬಣವಾದ ಜ್ವರದ ಪರಿಣಾಮ, ಜ್ವರವು ನಿಂತಮೇಲೆ, ದೇಹವು ಆರೋಗ್ಯ ಸ್ಥಿತಿಗೆ ಬಂದಮೇಲೆ ಮನಸ್ಸು ಮೊದಲಿದ್ದಂತೆ ಸ್ವಸ್ಥವಾಗುತ್ತದೆ. ತುಂಬಾ ನೋವನ್ನು ಒಂದೆರಡು ದಿನಗಳು ಅನುಭವಿಸಿ, ನಂತರ ಹೆರಿಗೆ ಯಾದರೆ, ಅಂತಹವರಲ್ಲಿ ಹೆರಿಗೆಯಾದ ನಂತರ ತುಂಬಾ ದಣಿವು, ಸುಸ್ತು ಇರುತ್ತದೆ. ಇಂತಹವರಲ್ಲಿ ಕೆಲವರು ಅರ್ಧ ಅಥವಾ ಒಂದು ತಾಸು ಸನ್ನಿ ಬಡಿದವರಂತೆ ಬಡ ಬಡಿಸುವುದುಂಟು. ನಂತರ ಸರಿಹೋಗುತ್ತಾರೆ. ಎರಡು ಮೂರು ದಿನಗಳು ತುಂಬಾ ದೇಹಶ್ರಮವನ್ನು ಪಡಲೇಬೇಕಾದರೆ, ತದನಂತರ ಅಂತಹವರೂ ವಾಸ್ತವಿಕತೆಯ ಅರಿವನ್ನು ಕಳೆದುಕೊಳ್ಳುತ್ತಾರೆ. ವಿಶ್ರಾಂತಿಯು ಸಾಕಷ್ಟು ದೊರಕಿದ ನಂತರ, ಅವರ ಮನಸ್ಪೂ ತಿಳಿಯಾಗುತ್ತದೆ, ಸ್ವಸ್ಥವಾಗುತ್ತದೆ. ಮರುಭೂಮಿಯಲ್ಲಿ ಅಥವಾ ಕಾಡುಗಳಲ್ಲಿ ದಾರಿತಪ್ಪಿದವರು ಎರಡು ಮೂರು ದಿನಗಳಾದ ಮೇಲೆ ಹುಡುಕಲು ಹೋದ ತಂಡಕ್ಕೆ ಸಿಕ್ಕಾಗ ಯಾರನ್ನೂ ಗುರುತಿಸದೆ ವಾಸ್ತವಿಕತೆಯ ಅರಿವೇ ಇಲ್ಲದವರಂತೆ ನಡೆದುಕೊಳ್ಳುತ್ತಾರೆ. ಆದರೆ ವಿಶ್ರಾಂತಿಯೂ ಮತ್ತು ಉಪಚಾರವೂ ನಡೆದ ಮೇಲೆ ಸ್ವಾಸ್ಥ್ಯವನ್ನು ಬೇಗ ಪಡೆಯುತ್ತಾರೆ. ಮದ್ಯ ಮತ್ತು ಗಾಂಜಾ ಇತ್ಯಾದಿ ದುಶ್ಚಟಗಳಿಂದಲೂ ವಾಸ್ತವಿಕತೆಯ ಅರಿವು ಮಾಯವಾಗುವುದು ಎಲ್ಲರೂ ಕಂಡು ಕೇಳಿರುವ ವಿಷಯ.<noinclude></noinclude> 8a4v4s8yapwm26ptmej9s95dxots1ln ಪುಟ:ಮನಮಂಥನ.pdf/೧೯೯ 104 62646 314263 131648 2026-05-01T03:49:15Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314263 proofread-page text/x-wiki <noinclude><pagequality level="1" user="Shreesha Sharma" /></noinclude>೧೮೦ ಮನಮಂಥನ ಮೂವತ್ತು ಮೂವತ್ತೊಂದರ ಪ್ರಾಯದವ ಹೋಟೆಲೊಂದರಲ್ಲಿ ಬಂದಿಳಿದು ಕೊಂಡಿದ್ದ, ಇಬ್ಬರು ಸ್ನೇಹಿತರೊಂದಿಗೆ 'ಅಯ್ಯಯ್ಯೋ ಹಾವುಗಳು ನನ್ನ ಮೇಲೆ ಹರಿದಾಡುತ್ತಿವೆ. ಕಚ್ಚಿ ಕಟಕಾರಿಸಿ ಬಿಡುತ್ತಿವೆ. ಸತ್ತೆ' ಎಂದು ಮಧ್ಯಾಹ್ನ ಒಂದರ ವೇಳೆಗೆ ಕೆಟ್ಟ ಕೆಟ್ಟದಾಗಿ ಬೊಬ್ಬೆ ಹೊಡೆಯಲು ಶುರುಮಾಡಿದ. ಸ್ನೇಹಿತರಿಬ್ಬರೂ ಆ ಸಮಯದಲ್ಲಿ ಪೇಟೆಗೆ ಹೋಗಿದ್ದರು. ಇವನೊಬ್ಬನೇ ಇದ್ದ. ಇವನ ಬೊಬ್ಬೆಯನ್ನು ಕೇಳಿ, ಹೋಟಲ ಸಿಬ್ಬಂದಿಯವರು ಕೊಠಡಿಗೆ ಓಡಿ ನೋಡಿದರು. ತುಂಬಾ ಆತಂಕವಿದ್ದ ಅವನ ಅವಸ್ಥೆಯನ್ನು ಕಂಡು, ಅವನಾಡುತ್ತಿದ್ದ ಹುಚ್ಚು ಹುಚ್ಚು ಮಾತುಗಳನ್ನು ಕೇಳಿ, ಇವನೆಲ್ಲೋ ಇಷ್ಟರಲ್ಲೇ ಘಟ ಒಪ್ಪಿಸಿಬಿಡುತ್ತಾನೆ. ನಮ್ಮ ಹೋಟಲಿಗೆ ಅಪಖ್ಯಾತಿ ಮತ್ತು ಅಪಕೀರ್ತಿ ಬರುತ್ತದೆ. ಆದಕಾರಣ ಡಾಕ್ಟರನ್ನು ಕರೆಸಿ ಅವರ ಮೂಲಕ ಆಸ್ಪತ್ರೆಗೆ ಸೇರಿಸಿಬಿಡೋಣ. ಅಲ್ಲಿ ನೆಗೆದು ಬಿದ್ದರೆ ಪೀಡೆ ಕಳೆಯಿತು. ಅವನು ಕೊಟ್ಟಿರುವ ಮುಂಗಡ ಹಣದಲ್ಲಿ, ಈ ಖರ್ಚೆಲ್ಲವನ್ನೂ ನಿಭಾಯಿಸಿ, ಲಾಭವನ್ನೂ ಉಳಿಸಿಕೊಳ್ಳಬಹುದು' ಎಂದು ಯೋಚಿಸಿದರು. ಡಾಕ್ಟರು ಹೋಗಿ ವಿಚಾರಿಸಿದಾಗ ತಿಳಿಯಿತು ; ರೋಗಿಯು ಭಾರಿ ಶ್ರೀಮಂತ ಜಮೀನ್ದಾರನ ದತ್ತು ಮಗ. ತಂದೆಯು ತೀರಿಕೊಂಡ ಕೂಡಲೇ, ಹದಿನಾರರ ಪ್ರಾಯದ ದತ್ತುಪುತ್ರ, ವಿಸ್ಕಿಗೆ ಬಾಯೊಡ್ಡಿದ. ಪುಕಟ್ಟು ವಿಸ್ಕಿ ಎಂದರೆ ಸ್ನೇಹಿತರಿಗೆ ಕಡಿಮೆಯೇ ! ಸ್ನೇಹಿತರ ಸಲಹೆಯ ಮೇಲೆ ಈ ಊರಿಗೆ ವರ್ಷಕ್ಕೆರಡು ಬಾರಿ ವಿಹಾರಕ್ಕೆಂದು ಬರುತ್ತಿದ್ದ. ಈ ಹೋಟಲಿನಲ್ಲಿ ಉಳಿದುಕೊಳ್ಳುತ್ತಿದ್ದ. ಕೇಳಿದಷ್ಟನ್ನು ಮುಂಗಡ ಕೊಡುತ್ತಿದ್ದ. ಹೋಟಲಿಗೆ ಬಂದಿಳಿದುಕೊಂಡ ಮೇಲೆ ಹಗಲು ರಾತ್ರಿ ಎನ್ನದೆ ಕಂಠಪೂರ್ತಿ ಕುಡಿಯುತ್ತಿದ್ದ. ಅಮಲಿನಿಂದಾಗಿ ಬಿದ್ದು ಕೊಳ್ಳುತ್ತಿದ್ದ. ಆದರೆ ಈ ಮಧ್ಯಾಹ್ನ ಸ್ನೇಹಿತರು ಜತೆಗೆ ಇದ್ದಿಲ್ಲ. ಅಮಲು ಪೂರ್ತಿ ಏರುವಷ್ಟು ವಿಸ್ಕಿ ಇರಲಿಲ್ಲ. ಹತ್ತು ಗಂಟೆಗೇ ಬಾಟಲು ಖಾಲಿಯಾಗಿತ್ತು. ಅದನ್ನು ತರಲೆಂದೇ ಸ್ನೇಹಿತರು ಪೇಟೆಯತ್ತ ಹೋಗಿದ್ದರು. ಒಬ್ಬನೇ ಇದ್ದ. ಇವನಿಗೆ, ವಾಸ್ತವಿಕತೆಯ ಅರಿವು ಮಾಯವಾಯಿತು. ಭ್ರಮೆಯು ಆವರಿಸಿತು. ಅದೇ ದಿಟ ಎಂದನ್ನಿಸಿತು. ಮೈಮೇಲೆಲ್ಲಾ ಭ್ರಮಾ ಹಾವುಗಳು ಹರಿದಾಡಿದಂತೆ ಭಾಸವಾಯಿತು. ಸಾವಿನ ಭಯವು ಭಯಂಕರವಾಗಿ ಕಾಣಿಸಿಕೊಂಡಿತು. ಬಾಯಿ ಬಡಿದುಕೊಳ್ಳಲು ಆರಂಭಿಸಿದ. Delirium Trenens ಎನ್ನುವ ಈ ಸ್ಥಿತಿಯಲ್ಲಿ ವಾಸ್ತವಿಕತೆಯ ಅರಿವು ಉಳಿದಿರುವುದಿಲ್ಲ. ಆದರೆ ಕಟ್ಟುನಿಟ್ಟಾದ ಚಿಕಿತ್ಸೆಯನ್ನು ಸ್ವಲ್ಪ ಕಾಲ ನಡೆಸಿ, ದುಶ್ಚಟವನ್ನು ತಪ್ಪಿಸಿದರೆ, ಅವ ಮನಃಸ್ವಾಸ್ಥ್ಯವನ್ನು ಮರಳಿ<noinclude></noinclude> l5msgzkz7n8av6bkghykexqzbx95ix7 314265 314263 2026-05-01T03:49:49Z Shreesha Sharma 7840 /* Proofread */ 314265 proofread-page text/x-wiki <noinclude><pagequality level="3" user="Shreesha Sharma" /></noinclude>೧೮೦ ಮನಮಂಥನ ಮೂವತ್ತು ಮೂವತ್ತೊಂದರ ಪ್ರಾಯದವ ಹೋಟೆಲೊಂದರಲ್ಲಿ ಬಂದಿಳಿದು ಕೊಂಡಿದ್ದ, ಇಬ್ಬರು ಸ್ನೇಹಿತರೊಂದಿಗೆ 'ಅಯ್ಯಯ್ಯೋ ಹಾವುಗಳು ನನ್ನ ಮೇಲೆ ಹರಿದಾಡುತ್ತಿವೆ. ಕಚ್ಚಿ ಕಟಕಾರಿಸಿ ಬಿಡುತ್ತಿವೆ. ಸತ್ತೆ' ಎಂದು ಮಧ್ಯಾಹ್ನ ಒಂದರ ವೇಳೆಗೆ ಕೆಟ್ಟ ಕೆಟ್ಟದಾಗಿ ಬೊಬ್ಬೆ ಹೊಡೆಯಲು ಶುರುಮಾಡಿದ. ಸ್ನೇಹಿತರಿಬ್ಬರೂ ಆ ಸಮಯದಲ್ಲಿ ಪೇಟೆಗೆ ಹೋಗಿದ್ದರು. ಇವನೊಬ್ಬನೇ ಇದ್ದ. ಇವನ ಬೊಬ್ಬೆಯನ್ನು ಕೇಳಿ, ಹೋಟಲ ಸಿಬ್ಬಂದಿಯವರು ಕೊಠಡಿಗೆ ಓಡಿ ನೋಡಿದರು. ತುಂಬಾ ಆತಂಕವಿದ್ದ ಅವನ ಅವಸ್ಥೆಯನ್ನು ಕಂಡು, ಅವನಾಡುತ್ತಿದ್ದ ಹುಚ್ಚು ಹುಚ್ಚು ಮಾತುಗಳನ್ನು ಕೇಳಿ, ಇವನೆಲ್ಲೋ ಇಷ್ಟರಲ್ಲೇ ಘಟ ಒಪ್ಪಿಸಿಬಿಡುತ್ತಾನೆ. ನಮ್ಮ ಹೋಟಲಿಗೆ ಅಪಖ್ಯಾತಿ ಮತ್ತು ಅಪಕೀರ್ತಿ ಬರುತ್ತದೆ. ಆದಕಾರಣ ಡಾಕ್ಟರನ್ನು ಕರೆಸಿ ಅವರ ಮೂಲಕ ಆಸ್ಪತ್ರೆಗೆ ಸೇರಿಸಿಬಿಡೋಣ. ಅಲ್ಲಿ ನೆಗೆದು ಬಿದ್ದರೆ ಪೀಡೆ ಕಳೆಯಿತು. ಅವನು ಕೊಟ್ಟಿರುವ ಮುಂಗಡ ಹಣದಲ್ಲಿ, ಈ ಖರ್ಚೆಲ್ಲವನ್ನೂ ನಿಭಾಯಿಸಿ, ಲಾಭವನ್ನೂ ಉಳಿಸಿಕೊಳ್ಳಬಹುದು' ಎಂದು ಯೋಚಿಸಿದರು. ಡಾಕ್ಟರು ಹೋಗಿ ವಿಚಾರಿಸಿದಾಗ ತಿಳಿಯಿತು ; ರೋಗಿಯು ಭಾರಿ ಶ್ರೀಮಂತ ಜಮೀನ್ದಾರನ ದತ್ತು ಮಗ. ತಂದೆಯು ತೀರಿಕೊಂಡ ಕೂಡಲೇ, ಹದಿನಾರರ ಪ್ರಾಯದ ದತ್ತುಪುತ್ರ, ವಿಸ್ಕಿಗೆ ಬಾಯೊಡ್ಡಿದ. ಪುಕಟ್ಟು ವಿಸ್ಕಿ ಎಂದರೆ ಸ್ನೇಹಿತರಿಗೆ ಕಡಿಮೆಯೇ ! ಸ್ನೇಹಿತರ ಸಲಹೆಯ ಮೇಲೆ ಈ ಊರಿಗೆ ವರ್ಷಕ್ಕೆರಡು ಬಾರಿ ವಿಹಾರಕ್ಕೆಂದು ಬರುತ್ತಿದ್ದ. ಈ ಹೋಟಲಿನಲ್ಲಿ ಉಳಿದುಕೊಳ್ಳುತ್ತಿದ್ದ. ಕೇಳಿದಷ್ಟನ್ನು ಮುಂಗಡ ಕೊಡುತ್ತಿದ್ದ. ಹೋಟಲಿಗೆ ಬಂದಿಳಿದುಕೊಂಡ ಮೇಲೆ ಹಗಲು ರಾತ್ರಿ ಎನ್ನದೆ ಕಂಠಪೂರ್ತಿ ಕುಡಿಯುತ್ತಿದ್ದ. ಅಮಲಿನಿಂದಾಗಿ ಬಿದ್ದು ಕೊಳ್ಳುತ್ತಿದ್ದ. ಆದರೆ ಈ ಮಧ್ಯಾಹ್ನ ಸ್ನೇಹಿತರು ಜತೆಗೆ ಇದ್ದಿಲ್ಲ. ಅಮಲು ಪೂರ್ತಿ ಏರುವಷ್ಟು ವಿಸ್ಕಿ ಇರಲಿಲ್ಲ. ಹತ್ತು ಗಂಟೆಗೇ ಬಾಟಲು ಖಾಲಿಯಾಗಿತ್ತು. ಅದನ್ನು ತರಲೆಂದೇ ಸ್ನೇಹಿತರು ಪೇಟೆಯತ್ತ ಹೋಗಿದ್ದರು. ಒಬ್ಬನೇ ಇದ್ದ. ಇವನಿಗೆ, ವಾಸ್ತವಿಕತೆಯ ಅರಿವು ಮಾಯವಾಯಿತು. ಭ್ರಮೆಯು ಆವರಿಸಿತು. ಅದೇ ದಿಟ ಎಂದನ್ನಿಸಿತು. ಮೈಮೇಲೆಲ್ಲಾ ಭ್ರಮಾ ಹಾವುಗಳು ಹರಿದಾಡಿದಂತೆ ಭಾಸವಾಯಿತು. ಸಾವಿನ ಭಯವು ಭಯಂಕರವಾಗಿ ಕಾಣಿಸಿಕೊಂಡಿತು. ಬಾಯಿ ಬಡಿದುಕೊಳ್ಳಲು ಆರಂಭಿಸಿದ. Delirium Trenens ಎನ್ನುವ ಈ ಸ್ಥಿತಿಯಲ್ಲಿ ವಾಸ್ತವಿಕತೆಯ ಅರಿವು ಉಳಿದಿರುವುದಿಲ್ಲ. ಆದರೆ ಕಟ್ಟುನಿಟ್ಟಾದ ಚಿಕಿತ್ಸೆಯನ್ನು ಸ್ವಲ್ಪ ಕಾಲ ನಡೆಸಿ, ದುಶ್ಚಟವನ್ನು ತಪ್ಪಿಸಿದರೆ, ಅವ ಮನಃಸ್ವಾಸ್ಥ್ಯವನ್ನು ಮರಳಿ<noinclude></noinclude> p3k1te46ebwi9a7yim3bb7ksmignnbu 314309 314265 2026-05-01T05:58:07Z Shreelatha.Halemane 7642 /* Validated */ 314309 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|೧೮೦}}{{Right|ಮನಮಂಥನ}} ಮೂವತ್ತು ಮೂವತ್ತೊಂದರ ಪ್ರಾಯದವ ಹೋಟೆಲೊಂದರಲ್ಲಿ ಬಂದಿಳಿದು ಕೊಂಡಿದ್ದ, ಇಬ್ಬರು ಸ್ನೇಹಿತರೊಂದಿಗೆ 'ಅಯ್ಯಯ್ಯೋ ಹಾವುಗಳು ನನ್ನ ಮೇಲೆ ಹರಿದಾಡುತ್ತಿವೆ. ಕಚ್ಚಿ ಕಟಕಾರಿಸಿ ಬಿಡುತ್ತಿವೆ. ಸತ್ತೆ' ಎಂದು ಮಧ್ಯಾಹ್ನ ಒಂದರ ವೇಳೆಗೆ ಕೆಟ್ಟ ಕೆಟ್ಟದಾಗಿ ಬೊಬ್ಬೆ ಹೊಡೆಯಲು ಶುರುಮಾಡಿದ. ಸ್ನೇಹಿತರಿಬ್ಬರೂ ಆ ಸಮಯದಲ್ಲಿ ಪೇಟೆಗೆ ಹೋಗಿದ್ದರು. ಇವನೊಬ್ಬನೇ ಇದ್ದ. ಇವನ ಬೊಬ್ಬೆಯನ್ನು ಕೇಳಿ, ಹೋಟಲ ಸಿಬ್ಬಂದಿಯವರು ಕೊಠಡಿಗೆ ಓಡಿ ನೋಡಿದರು. ತುಂಬಾ ಆತಂಕವಿದ್ದ ಅವನ ಅವಸ್ಥೆಯನ್ನು ಕಂಡು, ಅವನಾಡುತ್ತಿದ್ದ ಹುಚ್ಚು ಹುಚ್ಚು ಮಾತುಗಳನ್ನು ಕೇಳಿ, ಇವನೆಲ್ಲೋ ಇಷ್ಟರಲ್ಲೇ ಘಟ ಒಪ್ಪಿಸಿಬಿಡುತ್ತಾನೆ. ನಮ್ಮ ಹೋಟಲಿಗೆ ಅಪಖ್ಯಾತಿ ಮತ್ತು ಅಪಕೀರ್ತಿ ಬರುತ್ತದೆ. ಆದಕಾರಣ ಡಾಕ್ಟರನ್ನು ಕರೆಸಿ ಅವರ ಮೂಲಕ ಆಸ್ಪತ್ರೆಗೆ ಸೇರಿಸಿಬಿಡೋಣ. ಅಲ್ಲಿ ನೆಗೆದು ಬಿದ್ದರೆ ಪೀಡೆ ಕಳೆಯಿತು. ಅವನು ಕೊಟ್ಟಿರುವ ಮುಂಗಡ ಹಣದಲ್ಲಿ, ಈ ಖರ್ಚೆಲ್ಲವನ್ನೂ ನಿಭಾಯಿಸಿ, ಲಾಭವನ್ನೂ ಉಳಿಸಿಕೊಳ್ಳಬಹುದು' ಎಂದು ಯೋಚಿಸಿದರು. ಡಾಕ್ಟರು ಹೋಗಿ ವಿಚಾರಿಸಿದಾಗ ತಿಳಿಯಿತು ; ರೋಗಿಯು ಭಾರಿ ಶ್ರೀಮಂತ ಜಮೀನ್ದಾರನ ದತ್ತು ಮಗ. ತಂದೆಯು ತೀರಿಕೊಂಡ ಕೂಡಲೇ, ಹದಿನಾರರ ಪ್ರಾಯದ ದತ್ತುಪುತ್ರ, ವಿಸ್ಕಿಗೆ ಬಾಯೊಡ್ಡಿದ. ಪುಕಟ್ಟು ವಿಸ್ಕಿ ಎಂದರೆ ಸ್ನೇಹಿತರಿಗೆ ಕಡಿಮೆಯೇ ! ಸ್ನೇಹಿತರ ಸಲಹೆಯ ಮೇಲೆ ಈ ಊರಿಗೆ ವರ್ಷಕ್ಕೆರಡು ಬಾರಿ ವಿಹಾರಕ್ಕೆಂದು ಬರುತ್ತಿದ್ದ. ಈ ಹೋಟಲಿನಲ್ಲಿ ಉಳಿದುಕೊಳ್ಳುತ್ತಿದ್ದ. ಕೇಳಿದಷ್ಟನ್ನು ಮುಂಗಡ ಕೊಡುತ್ತಿದ್ದ. ಹೋಟಲಿಗೆ ಬಂದಿಳಿದುಕೊಂಡ ಮೇಲೆ ಹಗಲು ರಾತ್ರಿ ಎನ್ನದೆ ಕಂಠಪೂರ್ತಿ ಕುಡಿಯುತ್ತಿದ್ದ. ಅಮಲಿನಿಂದಾಗಿ ಬಿದ್ದು ಕೊಳ್ಳುತ್ತಿದ್ದ. ಆದರೆ ಈ ಮಧ್ಯಾಹ್ನ ಸ್ನೇಹಿತರು ಜತೆಗೆ ಇದ್ದಿಲ್ಲ. ಅಮಲು ಪೂರ್ತಿ ಏರುವಷ್ಟು ವಿಸ್ಕಿ ಇರಲಿಲ್ಲ. ಹತ್ತು ಗಂಟೆಗೇ ಬಾಟಲು ಖಾಲಿಯಾಗಿತ್ತು. ಅದನ್ನು ತರಲೆಂದೇ ಸ್ನೇಹಿತರು ಪೇಟೆಯತ್ತ ಹೋಗಿದ್ದರು. ಒಬ್ಬನೇ ಇದ್ದ. ಇವನಿಗೆ, ವಾಸ್ತವಿಕತೆಯ ಅರಿವು ಮಾಯವಾಯಿತು. ಭ್ರಮೆಯು ಆವರಿಸಿತು. ಅದೇ ದಿಟ ಎಂದನ್ನಿಸಿತು. ಮೈಮೇಲೆಲ್ಲಾ ಭ್ರಮಾ ಹಾವುಗಳು ಹರಿದಾಡಿದಂತೆ ಭಾಸವಾಯಿತು. ಸಾವಿನ ಭಯವು ಭಯಂಕರವಾಗಿ ಕಾಣಿಸಿಕೊಂಡಿತು. ಬಾಯಿ ಬಡಿದುಕೊಳ್ಳಲು ಆರಂಭಿಸಿದ. Delirium Trenens ಎನ್ನುವ ಈ ಸ್ಥಿತಿಯಲ್ಲಿ ವಾಸ್ತವಿಕತೆಯ ಅರಿವು ಉಳಿದಿರುವುದಿಲ್ಲ. ಆದರೆ ಕಟ್ಟುನಿಟ್ಟಾದ ಚಿಕಿತ್ಸೆಯನ್ನು ಸ್ವಲ್ಪ ಕಾಲ ನಡೆಸಿ, ದುಶ್ಚಟವನ್ನು ತಪ್ಪಿಸಿದರೆ, ಅವ ಮನಃಸ್ವಾಸ್ಥ್ಯವನ್ನು ಮರಳಿ<noinclude></noinclude> 6eqvqdx1qd25ehqdvo9io8ss1pevkff ಪುಟ:ಮನಮಂಥನ.pdf/೨೦೦ 104 62647 314264 131649 2026-05-01T03:49:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314264 proofread-page text/x-wiki <noinclude><pagequality level="1" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ಪಡೆಯುತ್ತಾನೆ. ೧೮೧ ಇದೇ ರೀತಿಯಲ್ಲಿ ಕೊಕೇನ್, ಗಾಂಜಾ, ಅಫೀಮು, ಇತ್ಯಾದಿ ಮಾದಕ ವಸ್ತುಗಳೂ ಕೂಡ, ಅಮಲನ್ನು ಬರಿಸಿ, ವಾಸ್ತವಿಕತೆಯ ಅರಿವನ್ನು ಮಾಯಗೊಳಿಸುತ್ತವೆ. ಆದರೆ ಅಮಲು ಇರುವತನಕ, ಮಾದಕವಸ್ತುಗಳ ಪ್ರಭಾವವು ಇರುವ ತನಕ. ನಂತರ ವಾಸ್ತವಿಕತೆಯ ಅರಿವು ಮೂಡುತ್ತದೆ. ನಾಳಿನಿಂದ ಇವನ್ನು ಮುಟ್ಟುವುದಿಲ್ಲ ಎಂದು ತಲೆಯನ್ನು ಹೊಡೆದುಕೊಳ್ಳುತ್ತಾರೆ. ಆದರೆ ಗೀಳು ಹತ್ತಿರುತ್ತದಲ್ಲಾ ! ನರಿ ಕೆಕ್ಕೆಕಾಯಿ ತಿಂದಹಾಗೇ ಇವರುಗಳೂ ಸಂಜೆ ಹೊತ್ತಿಗೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ರಾಮಣ್ಣನ ಹೈಪೊಮೇನಿಯ ಪೊಬೇಷನರ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರಾಮಣ್ಣ ಉತ್ತೀರ್ಣನಾಗಿದ್ದ. ಇಂಟರ್‌ನಲ್ಲಿ ಅನಕ ಅತ್ಯಂತ ಚೂಟಿಯ ಉತ್ತರಗಳನ್ನು ಕೊಟ್ಟಿದ್ದ. ಪ್ರೊಬೇಷನರಾದುದು ಸ್ವಾಭಾವಿಕವಾಗಿತ್ತು. ಆರೆಂಟು ತಿಂಗಳುಗಳಲ್ಲಿ ಬಲು ಚೂಟಿಯಿಂದ ಕೆಲಸವೆಲ್ಲವನ್ನೂ ಕಲಿತುಕೊಂಡ. ಮೇಲಧಿಕಾರಿಗಳ ಅಚ್ಚು ಮೆಚ್ಚಿನವನಾದ. ಕಚೇರಿಯ ನೌಕರರೆಲ್ಲರೂ ಕೂಡಿ ವಿಲಾಸೀ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ರಾಮಣ್ಣನ ಉತ್ಸಾಹವನ್ನು ಕೇಳಬೇಕೇ? ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆಡುವ ನಾಟಕಗಳಲ್ಲಿ ಪಾತ್ರವೊಂದು ಅವನಿಗೆ ಮೀಸಲಾಗಿತ್ತು. ಉತ್ಸಾಹೀ ಕೆಲವು ನೌಕರರು ಸಾಹಿತ್ಯ ಸಂಘವೊಂದನ್ನು ಸ್ಥಾಪಿಸಬಯಸಿದರು. ಪುಸ್ತಕಭಂಡಾರವನ್ನು ನಿರ್ಮಿಸತೊಡಗಿದರು. ಅವಿರೋಧವಾಗಿ ರಾಮಣ್ಣ ಉಪಾಧ್ಯಕ್ಷನಾದ. ಕೆಲವಾರು ಕತೆಗಳನ್ನೂ ಪದ್ಯಗಳನ್ನೂ ಅವನಾಗಲೆ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಸಿದ್ಧನಾಗಿದ್ದ. ಸಹಕಾರೀ ವಸ್ತುಮಳಿಗೆಯನ್ನು ಕಚೇರಿಯವರು ಸ್ಥಾಪಿಸಲಿಚ್ಛಿಸಿದರು. ಸರಿ ! ರಾಮಣ್ಣ ಜಂಟಿಕಾರ್ಯದರ್ಶಿಯಾದ. ಇಷ್ಟೆಲ್ಲಾ ಹವ್ಯಾಸಗಳನ್ನು ಇಟ್ಟುಕೊಂಡಿದ್ದರೂ, ಕಚೇರಿಯ ಕೆಲಸದಲ್ಲಿ ರಾಮಣ್ಣ ಹಿಂದೆ ಬೀಳಲಿಲ್ಲ. 'ಇಷ್ಟೆಲ್ಲಾ ಕೆಲಸವನ್ನು ಹತ್ತು ಹನ್ನೆರಡು ತಾಸು ದಣಿಯದೆ ಮಾಡುತ್ತೀರಲ್ಲಾ? ಯೋಗಾಭ್ಯಾಸ ಗೀಗಾಭ್ಯಾಸ ಏನಾದರೂ ಮಾಡುತ್ತೀರಾ, ಅಷ್ಟು ಶಕ್ತಿಯನ್ನು ಪಡೆಯುವುದಕ್ಕೆ' ಎಂದು ಸಹೋದ್ಯೋಗಿಗಳು ಅಚ್ಚರಿಯಿಂದ ಕೇಳಿದ್ದುಂಟು. 'ಅವರ ಜಾತಕದ ಲಗ್ನದಲ್ಲಿ ಬುಧ ಉಚ್ಛನಾಗಿರಬೇಕು. ಆದುದರಿಂದ ಪಾದರಸದಂತೆ ಹರಿದಾಡುತ್ತಾರೆ' ಎಂದು ಟೈಪಿಸ್ಟ್ ತರುಣಿಯು<noinclude></noinclude> nmej9broyyj9ulozlwbv809c85zn5jl 314290 314264 2026-05-01T04:04:38Z Shreesha Sharma 7840 /* Proofread */ 314290 proofread-page text/x-wiki <noinclude><pagequality level="3" user="Shreesha Sharma" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ಪಡೆಯುತ್ತಾನೆ. ಇದೇ ರೀತಿಯಲ್ಲಿ ಕೊಕೇನ್, ಗಾಂಜಾ, ಅಫೀಮು, ಇತ್ಯಾದಿ ಮಾದಕ ವಸ್ತುಗಳೂ ಕೂಡ, ಅಮಲನ್ನು ಬರಿಸಿ, ವಾಸ್ತವಿಕತೆಯ ಅರಿವನ್ನು ಮಾಯಗೊಳಿಸುತ್ತವೆ. ಆದರೆ ಅಮಲು ಇರುವತನಕ, ಮಾದಕವಸ್ತುಗಳ ಪ್ರಭಾವವು ಇರುವ ತನಕ. ನಂತರ ವಾಸ್ತವಿಕತೆಯ ಅರಿವು ಮೂಡುತ್ತದೆ. ನಾಳಿನಿಂದ ಇವನ್ನು ಮುಟ್ಟುವುದಿಲ್ಲ ಎಂದು ತಲೆಯನ್ನು ಹೊಡೆದುಕೊಳ್ಳುತ್ತಾರೆ. ಆದರೆ ಗೀಳು ಹತ್ತಿರುತ್ತದಲ್ಲಾ ! ನರಿ ಕೆಕ್ಕೆಕಾಯಿ ತಿಂದಹಾಗೇ ಇವರುಗಳೂ ಸಂಜೆ ಹೊತ್ತಿಗೆ ದುಶ್ಚಟಕ್ಕೆ ಬಲಿಯಾಗುತ್ತಾರೆ. '''ರಾಮಣ್ಣನ ಹೈಪೊಮೇನಿಯ''' ಪೊಬೇಷನರ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರಾಮಣ್ಣ ಉತ್ತೀರ್ಣನಾಗಿದ್ದ. ಇಂಟರ್‌ನಲ್ಲಿ ಅನಕ ಅತ್ಯಂತ ಚೂಟಿಯ ಉತ್ತರಗಳನ್ನು ಕೊಟ್ಟಿದ್ದ. ಪ್ರೊಬೇಷನರಾದುದು ಸ್ವಾಭಾವಿಕವಾಗಿತ್ತು. ಆರೆಂಟು ತಿಂಗಳುಗಳಲ್ಲಿ ಬಲು ಚೂಟಿಯಿಂದ ಕೆಲಸವೆಲ್ಲವನ್ನೂ ಕಲಿತುಕೊಂಡ. ಮೇಲಧಿಕಾರಿಗಳ ಅಚ್ಚು ಮೆಚ್ಚಿನವನಾದ. ಕಚೇರಿಯ ನೌಕರರೆಲ್ಲರೂ ಕೂಡಿ ವಿಲಾಸೀ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ರಾಮಣ್ಣನ ಉತ್ಸಾಹವನ್ನು ಕೇಳಬೇಕೇ? ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆಡುವ ನಾಟಕಗಳಲ್ಲಿ ಪಾತ್ರವೊಂದು ಅವನಿಗೆ ಮೀಸಲಾಗಿತ್ತು. ಉತ್ಸಾಹೀ ಕೆಲವು ನೌಕರರು ಸಾಹಿತ್ಯ ಸಂಘವೊಂದನ್ನು ಸ್ಥಾಪಿಸಬಯಸಿದರು. ಪುಸ್ತಕಭಂಡಾರವನ್ನು ನಿರ್ಮಿಸತೊಡಗಿದರು. ಅವಿರೋಧವಾಗಿ ರಾಮಣ್ಣ ಉಪಾಧ್ಯಕ್ಷನಾದ. ಕೆಲವಾರು ಕತೆಗಳನ್ನೂ ಪದ್ಯಗಳನ್ನೂ ಅವನಾಗಲೆ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಸಿದ್ಧನಾಗಿದ್ದ. ಸಹಕಾರೀ ವಸ್ತುಮಳಿಗೆಯನ್ನು ಕಚೇರಿಯವರು ಸ್ಥಾಪಿಸಲಿಚ್ಛಿಸಿದರು. ಸರಿ ! ರಾಮಣ್ಣ ಜಂಟಿಕಾರ್ಯದರ್ಶಿಯಾದ. ಇಷ್ಟೆಲ್ಲಾ ಹವ್ಯಾಸಗಳನ್ನು ಇಟ್ಟುಕೊಂಡಿದ್ದರೂ, ಕಚೇರಿಯ ಕೆಲಸದಲ್ಲಿ ರಾಮಣ್ಣ ಹಿಂದೆ ಬೀಳಲಿಲ್ಲ. 'ಇಷ್ಟೆಲ್ಲಾ ಕೆಲಸವನ್ನು ಹತ್ತು ಹನ್ನೆರಡು ತಾಸು ದಣಿಯದೆ ಮಾಡುತ್ತೀರಲ್ಲಾ? ಯೋಗಾಭ್ಯಾಸ ಗೀಗಾಭ್ಯಾಸ ಏನಾದರೂ ಮಾಡುತ್ತೀರಾ, ಅಷ್ಟು ಶಕ್ತಿಯನ್ನು ಪಡೆಯುವುದಕ್ಕೆ' ಎಂದು ಸಹೋದ್ಯೋಗಿಗಳು ಅಚ್ಚರಿಯಿಂದ ಕೇಳಿದ್ದುಂಟು. 'ಅವರ ಜಾತಕದ ಲಗ್ನದಲ್ಲಿ ಬುಧ ಉಚ್ಛನಾಗಿರಬೇಕು. ಆದುದರಿಂದ ಪಾದರಸದಂತೆ ಹರಿದಾಡುತ್ತಾರೆ' ಎಂದು ಟೈಪಿಸ್ಟ್ ತರುಣಿಯು<noinclude></noinclude> kouwcmhjhfcjd9jvsd8zfpovufgtut1 314308 314290 2026-05-01T05:56:39Z Shreelatha.Halemane 7642 /* Validated */ 314308 proofread-page text/x-wiki <noinclude><pagequality level="4" user="Shreelatha.Halemane" /></noinclude>{{Right|೧೮೧}} ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ಪಡೆಯುತ್ತಾನೆ. ಇದೇ ರೀತಿಯಲ್ಲಿ ಕೊಕೇನ್, ಗಾಂಜಾ, ಅಫೀಮು, ಇತ್ಯಾದಿ ಮಾದಕ ವಸ್ತುಗಳೂ ಕೂಡ, ಅಮಲನ್ನು ಬರಿಸಿ, ವಾಸ್ತವಿಕತೆಯ ಅರಿವನ್ನು ಮಾಯಗೊಳಿಸುತ್ತವೆ. ಆದರೆ ಅಮಲು ಇರುವತನಕ, ಮಾದಕವಸ್ತುಗಳ ಪ್ರಭಾವವು ಇರುವ ತನಕ. ನಂತರ ವಾಸ್ತವಿಕತೆಯ ಅರಿವು ಮೂಡುತ್ತದೆ. ನಾಳಿನಿಂದ ಇವನ್ನು ಮುಟ್ಟುವುದಿಲ್ಲ ಎಂದು ತಲೆಯನ್ನು ಹೊಡೆದುಕೊಳ್ಳುತ್ತಾರೆ. ಆದರೆ ಗೀಳು ಹತ್ತಿರುತ್ತದಲ್ಲಾ ! ನರಿ ಕೆಕ್ಕೆಕಾಯಿ ತಿಂದಹಾಗೇ ಇವರುಗಳೂ ಸಂಜೆ ಹೊತ್ತಿಗೆ ದುಶ್ಚಟಕ್ಕೆ ಬಲಿಯಾಗುತ್ತಾರೆ. '''ರಾಮಣ್ಣನ ಹೈಪೊಮೇನಿಯ''' ಪ್ರೊಬೇಷನರ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರಾಮಣ್ಣ ಉತ್ತೀರ್ಣನಾಗಿದ್ದ. ಇಂಟರ್‌ವ್ಯೂನಲ್ಲಿ ಅನಕ ಅತ್ಯಂತ ಚೂಟಿಯ ಉತ್ತರಗಳನ್ನು ಕೊಟ್ಟಿದ್ದ. ಪ್ರೊಬೇಷನರಾದುದು ಸ್ವಾಭಾವಿಕವಾಗಿತ್ತು. ಆರೆಂಟು ತಿಂಗಳುಗಳಲ್ಲಿ ಬಲು ಚೂಟಿಯಿಂದ ಕೆಲಸವೆಲ್ಲವನ್ನೂ ಕಲಿತುಕೊಂಡ. ಮೇಲಧಿಕಾರಿಗಳ ಅಚ್ಚು ಮೆಚ್ಚಿನವನಾದ. ಕಚೇರಿಯ ನೌಕರರೆಲ್ಲರೂ ಕೂಡಿ ವಿಲಾಸೀ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ರಾಮಣ್ಣನ ಉತ್ಸಾಹವನ್ನು ಕೇಳಬೇಕೇ? ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆಡುವ ನಾಟಕಗಳಲ್ಲಿ ಪಾತ್ರವೊಂದು ಅವನಿಗೆ ಮೀಸಲಾಗಿತ್ತು. ಉತ್ಸಾಹೀ ಕೆಲವು ನೌಕರರು ಸಾಹಿತ್ಯ ಸಂಘವೊಂದನ್ನು ಸ್ಥಾಪಿಸಬಯಸಿದರು. ಪುಸ್ತಕಭಂಡಾರವನ್ನು ನಿರ್ಮಿಸತೊಡಗಿದರು. ಅವಿರೋಧವಾಗಿ ರಾಮಣ್ಣ ಉಪಾಧ್ಯಕ್ಷನಾದ. ಕೆಲವಾರು ಕತೆಗಳನ್ನೂ ಪದ್ಯಗಳನ್ನೂ ಅವನಾಗಲೆ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಸಿದ್ಧನಾಗಿದ್ದ. ಸಹಕಾರೀ ವಸ್ತುಮಳಿಗೆಯನ್ನು ಕಚೇರಿಯವರು ಸ್ಥಾಪಿಸಲಿಚ್ಛಿಸಿದರು. ಸರಿ ! ರಾಮಣ್ಣ ಜಂಟಿಕಾರ್ಯದರ್ಶಿಯಾದ. ಇಷ್ಟೆಲ್ಲಾ ಹವ್ಯಾಸಗಳನ್ನು ಇಟ್ಟುಕೊಂಡಿದ್ದರೂ, ಕಚೇರಿಯ ಕೆಲಸದಲ್ಲಿ ರಾಮಣ್ಣ ಹಿಂದೆ ಬೀಳಲಿಲ್ಲ. 'ಇಷ್ಟೆಲ್ಲಾ ಕೆಲಸವನ್ನು ಹತ್ತು ಹನ್ನೆರಡು ತಾಸು ದಣಿಯದೆ ಮಾಡುತ್ತೀರಲ್ಲಾ? ಯೋಗಾಭ್ಯಾಸ ಗೀಗಾಭ್ಯಾಸ ಏನಾದರೂ ಮಾಡುತ್ತೀರಾ, ಅಷ್ಟು ಶಕ್ತಿಯನ್ನು ಪಡೆಯುವುದಕ್ಕೆ' ಎಂದು ಸಹೋದ್ಯೋಗಿಗಳು ಅಚ್ಚರಿಯಿಂದ ಕೇಳಿದ್ದುಂಟು. 'ಅವರ ಜಾತಕದ ಲಗ್ನದಲ್ಲಿ ಬುಧ ಉಚ್ಛನಾಗಿರಬೇಕು. ಆದುದರಿಂದ ಪಾದರಸದಂತೆ ಹರಿದಾಡುತ್ತಾರೆ' ಎಂದು ಟೈಪಿಸ್ಟ್ ತರುಣಿಯು<noinclude></noinclude> 7ypywiq7g7vajgkix24cqg0t3z3f6xd ಪುಟ:ಮನಮಂಥನ.pdf/೨೦೧ 104 62648 314342 131650 2026-05-01T06:52:31Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314342 proofread-page text/x-wiki <noinclude><pagequality level="1" user="Shreelatha.Halemane" /></noinclude>೧೮೨ ಮನಮಂಥನ ಮೆಚ್ಚುಗೆಯಿಂದ ಹುಬ್ಬು ಕೊಂಕಿಸಿದ್ದಳು. ಎರಡು ವರ್ಷದ ಪ್ರೊಬೇಷನ್ ಅವಧಿಯು ಮುಗಿಯುತ್ತಾ ಬಂದಿತು. ಇನ್ನೊಂದೆರಡು ತಿಂಗಳುಗಳಲ್ಲಿ ಖಾಯಂ ಆಗಬೇಕು ; ಆಫೀಸರಾಗಿ, ಆ ಸಮಯಕ್ಕೆ ಸರಿಯಾಗಿ ಅವನ ನಡತೆಯಲ್ಲಿ ತುಸು ವಿಚಿತ್ರವು ಕಾಣ ಬಂದಿತು. ಮೊದಲೇ ಮಾತುಗಾರ, ಈಗೀಗ ಮಾತು ಅತಿಯಾಯಿತು. ಕೆಲವೊಮ್ಮೆ ಅಸಂಬದ್ಧವೂ ಆಗುತ್ತಿತ್ತು. ನಗುಸರಸಿಯಾಗಿದ್ದವ ಇತ್ತಿಂದೀಚೆಗೆ ಯಾರಾದರೂ ತಮಾಷೆ ಮಾಡಿದರೆ, ರೇಗಲಾರಂಭಿಸುತ್ತಿದ್ದ. ಕೆಲವು ವೇಳೆ ಅತಿ ಜಾಣತನದ ಮಾತನ್ನಾಡಿ, ಎಲ್ಲರೂ ಅಚ್ಚರಿಪಡುವಂತೆ ಮಾಡುತ್ತಿದ್ದ. ಮತ್ತೆ ಕೆಲವು ಸರ್ತಿ ಶುದ್ಧ ಗಾಂಪನಂತೆ ನುಡಿಯುತ್ತಿದ್ದ. ಸಿನಿಮಾಕ್ಕೆ ಬಾರೋ ಎಂದು ಸ್ನೇಹಿತನನ್ನು ಒತ್ತಾಯಪಡಿಸಿ ಕರೆದುಕೊಂಡು ಹೋಗುವುದು ; ಅರ್ಧ ತಾಸಿನೊಳಗೆ, ಸಾಕು ಕಣೋ ಇನ್ನೆಲ್ಲಿಗಾದರೂ ಹೋಗೋಣ, ಎಂದು ಎದ್ದು ಬಿಡುವುದು ; ಹೀಗೆ ಮಾಡಲು ಪ್ರಾರಂಭಿಸಿದ. ಎಲ್ಲದಕ್ಕೂ ಅವಸರ ; ಯಾವುದರಲ್ಲೂ ಆತುರ ; ಕುಳಿತಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಲಾರ ; ತೊಣಚಿ ಹೊಕ್ಕ ನಾಯಿಯ ಹಾಗೆ ಆಡತೊಡಗಿದ. ಮುಖಚರ್ಯೆಯೂ ಬದಲಾಯಿತು. ಅಡ್ಡಡ್ಡ ಗೆರೆಗಳಿರುತ್ತಿದ್ದ ನಗುಮುಖವು ಹೋಗಿ ಉದ್ದುದ್ದ ಗೆರೆಗಳ ಕಾತರದ ಮುಖವು ಸದಾ ಕಾಣಿಸುವಂತಾಯಿತು. ರಾಮಣ್ಣನ ನಡವಳಿಕೆಯಲ್ಲಿ ಕಾಣಬಂದ ಬದಲಾವಣೆಗಳು, ಅವನ ನೂರಾರು ಸ್ನೇಹಿತರಿಗೆ ಸ್ಪಷ್ಟವಾಗಿ ಕಾಣಿಸಿತು. ಆದರೂ ರಾಮಣ್ಣನಲ್ಲಿ ತುಂಬಾ ವಿಶ್ವಾಸವಿದ್ದವರಾದುದರಿಂದ 'ತುಂಬಾ ದುಡಿಯುತ್ತಿದ್ದಾನೆ. ಆ ಕಾರಣದಿಂದ ಬಹಳ ದಣಿದಿದ್ದಾನೆ. ಕೆಲವು ವಾರಗಳಾದರೆ, ಖಾಯಂ ಆಫೀಸರಾದ ಮೇಲೆ, ರಜ ತೆಗೆದುಕೊಂಡು ಪೂರ್ಣ ವಿಶ್ರಾಂತಿಯನ್ನು ಪಡೆದರೆ, ಎಂದಿನಂತೆ ಗೆಲುವಾಗುತ್ತಾನೆ' ಎಂದಂದುಕೊಂಡರು. ಇಷ್ಟರಾದವರಿಗೆ ಬೇನೆಯು ತಗುಲಿದೆ ಎಂದು ಒಪ್ಪಿಕೊಳ್ಳಲು ಮನಸ್ಸು ಸಾಮಾನ್ಯವಾಗಿ ಸಿದ್ಧವಿರುವುದಿಲ್ಲ. ಹಾಗಾಗಿ ಅವರಾರೂ ರಾಮಣ್ಣನ ಆರೋಗ್ಯದ ವಿಷಯದಲ್ಲಿ ಕೈಹಾಕಲಿಲ್ಲ. ಮನೆಯಲ್ಲಿ ಮುದಿತಾಯಿಯೊಂದಿಗೆ ರಾಮಣ್ಣ ವಾಸವಾಗಿದ್ದ. ಕೊನೆಯ ಒಬ್ಬನೇ ಮಗ ; ಹಿರಿಯ ನಾಲ್ವರು ಅಕ್ಕಂದಿರೂ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು. ಶಾಲೆ ಕಾಲೇಜುಗಳಲ್ಲಿ ಉತ್ತಮ ತರಗತಿಯಲ್ಲಿ ಪ್ಯಾಸುಮಾಡುವ ಹುಡುಗ ಮನೆಯವರ ಮುದ್ದಿಗೆ ಪಾತ್ರನಾಗುವುದು ಸ್ವಾಭಾವಿಕ. ಹಾಗಾಗಿ ಮೊದಲಿನಿಂದಲೂ ತಾಯಿಯ ಕಣ್ಮಣಿಯಾಗಿದ್ದ. ಬಾಲ್ಯದಲ್ಲಿ ತಂದೆಯು<noinclude></noinclude> sscpj39j0dep2tg0v0gk8fml30iev49 314415 314342 2026-05-01T08:56:11Z Shreesha Sharma 7840 /* Proofread */ 314415 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೧೮೨}}{{Right|ಮನಮಂಥನ}} ಮೆಚ್ಚುಗೆಯಿಂದ ಹುಬ್ಬು ಕೊಂಕಿಸಿದ್ದಳು. ಎರಡು ವರ್ಷದ ಪ್ರೊಬೇಷನ್ ಅವಧಿಯು ಮುಗಿಯುತ್ತಾ ಬಂದಿತು. ಇನ್ನೊಂದೆರಡು ತಿಂಗಳುಗಳಲ್ಲಿ ಖಾಯಂ ಆಗಬೇಕು ; ಆಫೀಸರಾಗಿ, ಆ ಸಮಯಕ್ಕೆ ಸರಿಯಾಗಿ ಅವನ ನಡತೆಯಲ್ಲಿ ತುಸು ವಿಚಿತ್ರವು ಕಾಣ ಬಂದಿತು. ಮೊದಲೇ ಮಾತುಗಾರ, ಈಗೀಗ ಮಾತು ಅತಿಯಾಯಿತು. ಕೆಲವೊಮ್ಮೆ ಅಸಂಬದ್ಧವೂ ಆಗುತ್ತಿತ್ತು. ನಗುಸರಸಿಯಾಗಿದ್ದವ ಇತ್ತಿಂದೀಚೆಗೆ ಯಾರಾದರೂ ತಮಾಷೆ ಮಾಡಿದರೆ, ರೇಗಲಾರಂಭಿಸುತ್ತಿದ್ದ. ಕೆಲವು ವೇಳೆ ಅತಿ ಜಾಣತನದ ಮಾತನ್ನಾಡಿ, ಎಲ್ಲರೂ ಅಚ್ಚರಿಪಡುವಂತೆ ಮಾಡುತ್ತಿದ್ದ. ಮತ್ತೆ ಕೆಲವು ಸರ್ತಿ ಶುದ್ಧ ಗಾಂಪನಂತೆ ನುಡಿಯುತ್ತಿದ್ದ. ಸಿನಿಮಾಕ್ಕೆ ಬಾರೋ ಎಂದು ಸ್ನೇಹಿತನನ್ನು ಒತ್ತಾಯಪಡಿಸಿ ಕರೆದುಕೊಂಡು ಹೋಗುವುದು ; ಅರ್ಧ ತಾಸಿನೊಳಗೆ, ಸಾಕು ಕಣೋ ಇನ್ನೆಲ್ಲಿಗಾದರೂ ಹೋಗೋಣ, ಎಂದು ಎದ್ದು ಬಿಡುವುದು ; ಹೀಗೆ ಮಾಡಲು ಪ್ರಾರಂಭಿಸಿದ. ಎಲ್ಲದಕ್ಕೂ ಅವಸರ ; ಯಾವುದರಲ್ಲೂ ಆತುರ ; ಕುಳಿತಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಲಾರ ; ತೊಣಚಿ ಹೊಕ್ಕ ನಾಯಿಯ ಹಾಗೆ ಆಡತೊಡಗಿದ. ಮುಖಚರ್ಯೆಯೂ ಬದಲಾಯಿತು. ಅಡ್ಡಡ್ಡ ಗೆರೆಗಳಿರುತ್ತಿದ್ದ ನಗುಮುಖವು ಹೋಗಿ ಉದ್ದುದ್ದ ಗೆರೆಗಳ ಕಾತರದ ಮುಖವು ಸದಾ ಕಾಣಿಸುವಂತಾಯಿತು. ರಾಮಣ್ಣನ ನಡವಳಿಕೆಯಲ್ಲಿ ಕಾಣಬಂದ ಬದಲಾವಣೆಗಳು, ಅವನ ನೂರಾರು ಸ್ನೇಹಿತರಿಗೆ ಸ್ಪಷ್ಟವಾಗಿ ಕಾಣಿಸಿತು. ಆದರೂ ರಾಮಣ್ಣನಲ್ಲಿ ತುಂಬಾ ವಿಶ್ವಾಸವಿದ್ದವರಾದುದರಿಂದ 'ತುಂಬಾ ದುಡಿಯುತ್ತಿದ್ದಾನೆ. ಆ ಕಾರಣದಿಂದ ಬಹಳ ದಣಿದಿದ್ದಾನೆ. ಕೆಲವು ವಾರಗಳಾದರೆ, ಖಾಯಂ ಆಫೀಸರಾದ ಮೇಲೆ, ರಜ ತೆಗೆದುಕೊಂಡು ಪೂರ್ಣ ವಿಶ್ರಾಂತಿಯನ್ನು ಪಡೆದರೆ, ಎಂದಿನಂತೆ ಗೆಲುವಾಗುತ್ತಾನೆ' ಎಂದಂದುಕೊಂಡರು. ಇಷ್ಟರಾದವರಿಗೆ ಬೇನೆಯು ತಗುಲಿದೆ ಎಂದು ಒಪ್ಪಿಕೊಳ್ಳಲು ಮನಸ್ಸು ಸಾಮಾನ್ಯವಾಗಿ ಸಿದ್ಧವಿರುವುದಿಲ್ಲ. ಹಾಗಾಗಿ ಅವರಾರೂ ರಾಮಣ್ಣನ ಆರೋಗ್ಯದ ವಿಷಯದಲ್ಲಿ ಕೈಹಾಕಲಿಲ್ಲ. ಮನೆಯಲ್ಲಿ ಮುದಿತಾಯಿಯೊಂದಿಗೆ ರಾಮಣ್ಣ ವಾಸವಾಗಿದ್ದ. ಕೊನೆಯ ಒಬ್ಬನೇ ಮಗ ; ಹಿರಿಯ ನಾಲ್ವರು ಅಕ್ಕಂದಿರೂ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು. ಶಾಲೆ ಕಾಲೇಜುಗಳಲ್ಲಿ ಉತ್ತಮ ತರಗತಿಯಲ್ಲಿ ಪ್ಯಾಸುಮಾಡುವ ಹುಡುಗ ಮನೆಯವರ ಮುದ್ದಿಗೆ ಪಾತ್ರನಾಗುವುದು ಸ್ವಾಭಾವಿಕ. ಹಾಗಾಗಿ ಮೊದಲಿನಿಂದಲೂ ತಾಯಿಯ ಕಣ್ಮಣಿಯಾಗಿದ್ದ. ಬಾಲ್ಯದಲ್ಲಿ ತಂದೆಯು<noinclude></noinclude> dyoujzqdaukcm01b3djy666grex876h ಪುಟ:ಮನಮಂಥನ.pdf/೨೦೨ 104 62649 314343 131651 2026-05-01T06:52:41Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314343 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 002 ತೀರಿಕೊಂಡನಂತರ, ಮಗನನ್ನು ತಾಯಿಯು ಮುದ್ದಿಸುವುದು ವಿಪರೀತವಾಯಿತು. ತನ್ನ ಮಗ ಮಾಡಿದುದೇ ಸರಿ, ಅವನಷ್ಟು ಜಾಣ ಇನ್ನು ಯಾರಿದ್ದಾರೆ ಎನ್ನುವ ಮನೋಭಾವ ತಾಯಿಯದು. ವಿಚಿತ್ರವಾಗಿ ನಡೆದುಕೊಂಡರೂ, ವಿನಾಕಾರಣ ಸಿಡುಕಿದರೂ ತಾಯಿಯು ಯಾಕಪ್ಪ ಹೀಗಾಡುತ್ತಿ ಎಂದು ಕೇಳದೆ ಕೇವಲ ಮುದ್ದುಗರೆಯುವುದರಲ್ಲಿ ಮಗ್ನಳಾಗಿದ್ದಳು. ಊಟಕ್ಕೆ ಕುಳಿತಿದ್ದಾಗ ಒಮ್ಮೆ ಸಂಡಿಗೆಯನ್ನು ತಾಯಿ ಬಡಿಸಿದಳು. ಸಂಡಿಗೆ ಅಂದರೆ ರಾಮಣ್ಣನಿಗೆ ಮೊದಲಿನಿಂದಲೂ ಪ್ರಾಣ. ಆದರೆ ಅವತ್ತು ಒಂದು ಸಂಡಿಗೆಯನ್ನು ತೆಗೆದುಕೊಂಡು 'ನೋಡಮ್ಮಾ, ಇದನ್ನು ಸ್ಯಾಟಲೈಟ್ ತರಹ ಹೋಗುವಂತೆ ಬೀಸುತ್ತೀನಿ' ಎಂದು ಸೂರಿನತ್ತ ರೊಯ್ಯಂತ ಬೀಸಿದ. ಮುದುಕಿಗೆ ಸ್ಯಾಟಲೈಟ್ ಅಂದರೇನು ಎನ್ನುವುದು ತಿಳಿಯದು. ಸಂಡಿಗೆಯು ಕರಕಲಾಯಿತೇನೋ, ಅದಕ್ಕೇ ಹಾಗೆ ರೇಗಿರಬೇಕು ಎಂದು ಸಮಾಧಾನ ಮಾಡಿಕೊಂಡಳು. ಮಗನಿಗೆ ಏನಾದರೂ ಆಗಿರಬಹುದೋ ಎನ್ನುವ ಯೋಚನೆಯೇ ಆಕೆಗೆ ಬರಲಿಲ್ಲ. ನೌಕರರ ವಿಲಾಸೀ ನಾಟಕ ಸಂಸ್ಥೆಯು, ಮಾನ್ಯ ಮಂತ್ರಿಗಳ ಸಮ್ಮುಖದಲ್ಲಿ ನಾಟಕವೊಂದನ್ನು ಆಡಿದರು. ರಾಮಣ್ಣನು ಯಾವ ಪಾತ್ರವನ್ನೂ ವಹಿಸಿರಲಿಲ್ಲ. ವಂದನಾರ್ಪಣೆಯನ್ನು ಮಾಡುವ ಕೆಲಸ ಅವನದು. ವಂದನಾರ್ಪಣೆಯನ್ನು ಮಾಡತೊಡಗಿದಾಗ ಲಕ್ಷಣವಾಗಿಯೇ ಆರಂಭಿಸಿದ. ಆದರೆ ಮೂರು ನಾಲ್ಕು ನಿಮಿಷಗಳಲ್ಲಿ ಏನನ್ನೋ ಆಡಲಾರಂಭಿಸಿದ. ಐದು ನಿಮಿಷವಾಯಿತು, ಹತ್ತು ನಿಮಿಷವಾಯಿತು, ನಿಲ್ಲಿಸಲೇ ಒಲ್ಲ. ದೊಡ್ಡ ಪರದೆಯನ್ನು ಇಳಿಬಿಟ್ಟು ರಾಮಣ್ಣನನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಬೇಕಾಯಿತು. ಸಹೋದ್ಯೋಗಿ ಪ್ರೊಬೇಷನರು 'ರಾಮಣ್ಣ, ಒಂದು ವಾರ ರಜ ತೆಗೆದುಕೊಂಡು ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು' ಎಂದು ಮನೆಗೆ ಕರೆದುಕೊಂಡುಹೋಗಿ ಬಿಡುವಾಗ ಸಲಹೆ ಮಾಡಿದ, ಮನೆಯೊಳಕ್ಕೆ ರಾಮಣ್ಣನೊಡನೆ ಹೋಗಿ ಅವನ ತಾಯಿಗೂ ಇದೇ ಮಾತನ್ನು ಒತ್ತಾಯಪೂರ್ವಕವಾಗಿ ಹೇಳಿದ. ತಾಯಿಗೆ ಗಾಬರಿಯಾಯಿತು. ತಾರು ಕೊಟ್ಟು ಹಿರಿಯ ಮಗಳು, ಅಳಿಯನನ್ನು ಕರೆಸಿದಳು. ಮಾರನೆಯ ಸಂಜೆಯ ವೇಳೆಗೆ ಅವರು “ಏನಾಯಿತೋ' ಎಂದು ಗಾಬರಿಯಾಗಿ ಬಂದಿಳಿದರು. ಅಳುತ್ತಾ ತಾಯಿಯು ಮಗಳಿಗೆ ರಾಮಣ್ಣನ ವಿಚಿತ್ರ ನಡವಳಿಕೆಯನ್ನೂ ಅವನ ಸ್ನೇಹಿತ ಹಿಂದಿನ ರಾತ್ರಿ ಹೇಳಿದುದನ್ನೂ ಅಡಿಗೆಯ ಮನೆಯ ಬಾಗಿಲು ಮುಚ್ಚಿಕೊಂಡು ಗುಟ್ಟಿನಲ್ಲಿ ಹೇಳಿದಳು. ಹಿರಿಯಕ್ಕನು ಹೊರಕ್ಕೆ ಬಂದಮೇಲೆ ರಾಮಣ್ಣನನ್ನು ಮಾತನಾಡಿಸಿದಳು, ಯೋಗಕ್ಷೇಮದ<noinclude></noinclude> natcnw3y0ri74tfc05cvh1x6geg4i1a ಪುಟ:ಮನಮಂಥನ.pdf/೨೦೩ 104 62650 314344 131652 2026-05-01T06:52:51Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314344 proofread-page text/x-wiki <noinclude><pagequality level="1" user="Shreelatha.Halemane" /></noinclude>೧೮೪ . ಮನಮಂಥನ ಮಾತುಗಳನ್ನೂ ರಾಮಣ್ಣ ಸರಿಯಾಗಿ ಆಡಿದ. 'ಮಕ್ಕಳನ್ನು ಯಾಕೆ ಕರೆದುಕೊಂಡು ಬರಲಿಲ್ಲ' ಎಂದು ಮೂರು ಮಕ್ಕಳ ಹೆಸರುಗಳನ್ನೂ, ಹೇಳಿ ವಿಚಾರಿಸಿದ. ಭಾವನ ಜತೆಗೆ ನೀನ್ಯಾಕೆ ಬಂದೆ, ಇಲ್ಲೇನು ಕೆಲಸವಿತ್ತು ಈಗ ಎಂದು ಕೇಳಲಿಲ್ಲ. 'ನೀನು ಹೇಗಿದೀಪ್ಪಾ, ಹೊಸ ಕಾರುಬಾರು ಏನಾದರೂ ಮಾಡ್ತಿದ್ದೀಯಾ' ಎಂದು ಹಿರಿಯಕ್ಕ ಕೇಳಿದಳು. * ಈಗ ಪೆಯಿಂಟಿಂಗ್ ಹಾಬಿಯನ್ನು ಹಿಡಿದಿದ್ದೀನಿ' ಎಂದ ರಾಮಣ್ಣ. 'ಹೌದೇನೋ, ಹಾಗಾದರೆ ಏನು ಮಾಡಿದ್ದೀಯೋ ಅದನ್ನು ತಂದು ತೋರಿಸು.' ಎಂದಳು. ಕೊಠಡಿಯೊಳಕ್ಕೆ ಹೋಗಿ ದೊಡ್ಡ ಸುರಳಿಯನ್ನು ರಾಮಣ್ಣ ತಂದು ಅಕ್ಕನ ಕೈಲಿಟ್ಟ 'ಚಾಮುಂಡಿಬೆಟ್ಟದ ಚಿತ್ರ ಬಿಡಿಸಿದೀನಿ ನೋಡು' ಎಂದ. ಅಕ್ಕ ಹಾಳೆಯನ್ನು ಬಿಡಿಸಿ ನೋಡಿದಳು ದೊಡ್ಡ ಹಾಳೆಯ ಮಧ್ಯದಲ್ಲಿ ಕೆಂಪು ಶಾಯಿಯಲ್ಲಿ ಮೂರು ಚಿತ್ರಗಳನ್ನು ಸಣ್ಣದಾಗಿ ಮಾಡಿದ್ದ. ಅಷ್ಟೇ ! ಆ ವೇಳೆಗೆ ಸರಿಯಾಗಿ ಭಾವ ಅಲ್ಲಿಗೆ ಬಂದ. ಬುಳುಬುಳು ಅಳಲು ಶುರುಮಾಡಿದ್ದ ಹೆಂಡತಿಯನ್ನು ಸನ್ನೆಮಾಡಿ, ಅಡಿಗೆಮನೆಗೆ ಕಳಿಸಿದ. ಚಿತ್ರದ ವಿಷಯವನ್ನು ಚರ್ಚಿಸಲು ಅವ ರಾಮಣ್ಣನೊಡನೆ ಕುಳಿತ. 'ಚಾಮುಂಡಿಬೆಟ್ಟದ ಚಿತ್ರವನ್ನೇನೋ ಬರೆದಿದ್ದಿ. ಆದರೆ ದೇವಸ್ಥಾನವೇ ಇಲ್ಲವಲ್ಲೋ' ಎಂದ ಭಾವ. 'ಇಲ್ಲೇ ಅದರ ಗೋಪುರವನ್ನ ಬರೆದಿದ್ದೇನೆ. ಮಂಜು ಬೀಳುತ್ತಿರಬಹುದು, ನಿಮಗೆ ಕಾಣಿಸಲಿಲ್ಲ' ಎಂದ ರಾಮಣ್ಣ. ಇದೇ ತೆರನ ಮಾತು ಮುಂದುವರೆಯಿತು ರಾತ್ರಿ ಊಟ ಮಾಡುವ ತನಕ. ಬೆಳಗಾಗುತ್ತಲೂ ಭಾವ ಮನೋವೈದ್ಯರಲ್ಲಿಗೆ ಹೋದರು. ರಾಮಣ್ಣನ ಬೇನೆಯನ್ನು ವಿವರಿಸಿದರು. ವೈದ್ಯರೂ ಭಾವನ ಜತೆಗೆ ರಾಮಣ್ಣನ ಮನೆಗೆ ಬಂದು, ಮಾತನಾಡಿದರು. ಹಿಂತಿರುಗುವಾಗ ಭಾವನನ್ನೂ ಕರೆದುಕೊಂಡು ಹೋದರು. ವಿಷಯವನ್ನು ವಿವರಿಸಿದರು. 'ರಾಮಣ್ಣನ ವ್ಯಕ್ತಿತ್ವವು ಇನ್ನೂ ದೃಢಗೊಂಡಿಲ್ಲ. ಇನ್ನೂ ಹುಡುಗು ಹುಡುಗು ಪ್ರವೃತ್ತಿಯಿದೆ. ತುಂಬಾ ಜಾಣ. ಪ್ರೊಬೇಷನರ್ ಪರೀಕ್ಷೆಗೆ ಕೂತಾಗ ಹೈಪೋಮೇನಿಯಾ ಶುರುವಾಗಿತ್ತು. ಆದುದರಿಂದಲೇ ಅವ ಏನೇನೆಲ್ಲಾ ಚಟುವಟಿಕೆಗಳಲ್ಲಿ ಮಗ್ನನಾಗುತ್ತಿದ್ದ. ಇತರರು ಹಾಗೆ ದುಡಿದಿದ್ದರೆ, ಸುಸ್ತುಬಡಿದು ಹೋಗುತ್ತಿದ್ದರು. ಆದರೆ ಇವ ದಣಿಯುತ್ತಿರಲಿಲ್ಲ ಈ ಬೇನೆಯ ಕಾರಣದಿಂದ. ತುಂಬಾ ಚೂಟಿಯಿಂದ, ಬಹಳ ಶ್ರಮವಹಿಸಿ, ಅವಿಶ್ರಾಂತವಾಗಿ ಕೆಲಸ ಮಾಡುವವರಲ್ಲಿ, ಬಹು ಮಂದಿ ಹೈಪೋಮೇನಿಯಾ ಪ್ರವೃತ್ತಿಯವರೇ. ಆದರೆ ಅದೇ ಹಂತದಲ್ಲಿ ಅದು ಉಳಿಯುತ್ತದೆ. ಹಾಗಾಗಿ ಅವರುಗಳು ಬಾಳಿನ ಉದ್ದಕ್ಕೂ<noinclude></noinclude> kxgl6zi2875wk80odne2p2626p1qznl ಪುಟ:ಮನಮಂಥನ.pdf/೨೦೪ 104 62651 314345 131653 2026-05-01T06:53:02Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314345 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 005% ಅತಿಯಾಗಿ ದುಡಿಯುತ್ತಾರೆ. ಸ್ಪಷ್ಟವಾಗಿಯೂ ಇರುತ್ತಾರೆ. ಸಮಾಜದಲ್ಲಿ ಹಿರಿಮೆಯನ್ನೂ ಮನ್ನಣೆಯನ್ನೂ ಗಳಿಸುತ್ತಾರೆ. ಆದರೆ ಇವರಲ್ಲಿ ವ್ಯಕ್ತಿತ್ವವು Personality ದೃಢವಾಗಿ ಬೆಳೆದಿರುತ್ತದೆ. ಆದಕಾರಣ ಹೈಪೋಮೇನಿಯಾ ಪ್ರವೃತ್ತಿಯು, ಬೇನೆಯ ಹಂತಕ್ಕೆ ಏರುವುದಿಲ್ಲ. ರಾಮಣ್ಣನು ಬಾಲ್ಯದಿಂದಲೂ ಮುದ್ದುಮುದ್ದಾಡಿಸಿಕೊಂಡು ಬೆಳೆದವನು, ತುಂಬಾ ಚೂಟಿಯ ಹುಡುಗನಾದುದರಿಂದ ಪರೀಕ್ಷೆಗಳಲ್ಲಿ ಉತ್ತಮ ವರ್ಗದಲ್ಲಿ ಉತ್ತೀರ್ಣನಾಗುತ್ತಿದ್ದ. ಇದರಿಂದ ಮನೆಯವರ ಮುದ್ದು ಹೆಚ್ಚಾಯಿತು. ನನ್ನ ಬಿಟ್ಟರೆ ಇನ್ನು ಯಾರೂ ಇಲ್ಲ ಎನ್ನುವ ಬಾಲ್ಯತನದ ಮಮಕಾರವು ಬೆಳೆಯಿತು. ಇತರರು ಅಸೂಯೆ ಪಡುವಂತಹ ಪ್ರೊಬೇಷನರ್‌ಗಿರಿಯು ಲಭಿಸಿದಾಗ, ಬಾಲ್ಯತನದ ಮಮಕಾರಕ್ಕೆ ಇಂಬು ಕೊಟ್ಟಂತಾಯಿತು. ಹೈಪೋಮೇನಿಯಾ ಪ್ರವೃತ್ತಿ ಇದ್ದ ರಾಮಣ್ಣ, ಎಲ್ಲ ಚಟುವಟಿಕೆಗಳಲ್ಲೂ ಕೈಹಾಕತೊಡಗಿದ. ಆದರೆ ಅವನ ವ್ಯಕ್ತಿತ್ವವು ಬಾಳ ಘರ್ಷಣೆಗಳಿಂದ ದೃಢವಾಗಿರಲಿಲ್ಲ. ಕಷ್ಟ, ಸಂಕಟ, ಜವಾಬ್ದಾರಿ ಹೊಣೆ, ಅವಮಾನ, ಅನ್ಯಾಯ ಇವುಗಳು ತರುಣರಿಗೆ ಸಾಕಷ್ಟು ಬರೆ ಹಾಕದೆ ಇದ್ದರೆ, ಅವರುಗಳ ವ್ಯಕ್ತಿತ್ವವು ದೃಢವಾಗುವುದಿಲ್ಲ. ಮೃದುವಾಗಿಯೇ ಇರುತ್ತದೆ. ರಾಮಣ್ಣನ ಪರಿಸ್ಥಿತಿಯೂ ಇಂತಹುದೇನೇ. ಆದಕಾರಣವೇ, ಅವ ಹೈಪೋಮೇನಿಯಾದ ಹಂತದಿಂದ ಮೇನಿಯಾ ಹಂತಕ್ಕೆ ಏರಿದ್ದಾನೆ. ಆರೇಳು ತಿಂಗಳುಗಳ ಹಿಂದೆಯೇ, ಅವನ ನಡವಳಿಕೆಯು ವಿಚಿತ್ರವಾದಾಗ, ಅವನ ಸ್ನೇಹಿತರು ಹಾಗೂ ಮನೆಯವರು ಗಮನಿಸಿದರು. ಆದರೆ ಸೂಕ್ತವಾದ ಪರಿಹಾರ ಕ್ರಮವನ್ನು ಕೈಗೊಳ್ಳಲಿಲ್ಲ. ಆ ಸ್ಥಿತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಕೈಗೊಂಡಿದ್ದರೆ, ಮೇನಿಯಾ ಹಂತ ಕ್ಕೇರುವುದನ್ನು ಬಹಳ ಸುಲಭವಾಗಿ ತಪ್ಪಿಸಬಹುದಾಗಿತ್ತು. ರಾಮಣ್ಣನನ್ನು ಕಂಡರೆ ಸ್ನೇಹಿತರಿಗೆ ತುಂಬಾ ವಿಶ್ವಾಸ. ಅವನಿಗೆಂದು ಏನನ್ನಾದರೂ ಮಾಡಲು ಅವರು ಸಿದ್ದ. ಆದರೆ ಈ ಬೇನೆಯ ವಿವರಗಳು ಅವರಿಗೆ ತಿಳಿಯದು. ತಿಳಿದಿದ್ದರೆ ಅವರೇ ಚಿಕಿತ್ಸೆಯನ್ನು ಮಾಡುತ್ತಿದ್ದರು. ನಿಮ್ಮ ಅತ್ತೆಯು ಹಳೆಯ ಕಾಲದ, ಏನನ್ನೂ ಅರಿಯದ ಹೆಂಗಸು. ಇದ್ದೊಬ್ಬ ಚೂಟಿ ಮಗ ಮಾಡಿದ್ದೇ ಸರಿ ಎಂದು ನಂಬಿ ಬಾಳನ್ನು ನಡಸುತ್ತಿರುವವಳು. ಈ ವಿಷಯಗಳು ಆಕೆಗಾದರೂ ತಿಳಿದಿದ್ದರೆ, ರಾಮಣ್ಣ ಈ ಸ್ಥಿತಿಗೆ ಬರುತ್ತಿರಲಿಲ್ಲ. ಈಗಲೂ ರಾಮಣ್ಣನ ಬೇನೆಯು ಕೆಟ್ಟಮಟ್ಟಕ್ಕೆ ಇಳಿದಿಲ್ಲ. ಕೆಲವು ತಿಂಗಳು ಚಿಕಿತ್ಸೆ ಮಾಡಿದರೆ, ಒಂದಾರು ತಿಂಗಳು ಅನ್ನಿ, ಅಷ್ಟರಲ್ಲಿ<noinclude></noinclude> 80d2s0d3hhcdi99u6208cajxs8wk3mm ಪುಟ:ಮನಮಂಥನ.pdf/೨೦೫ 104 62652 314346 131654 2026-05-01T06:53:13Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314346 proofread-page text/x-wiki <noinclude><pagequality level="1" user="Shreelatha.Halemane" /></noinclude>nez ಮನಮಂಥನ ಪೂರ್ಣವಾಗಿ ಗುಣಹೊಂದುತ್ತಾನೆ. ಇದನ್ನು ಧೈರ್ಯವಾಗಿ ಖಂಡಿತವಾಗಿ ಹೇಳುತ್ತೇನೆ. ಓದಿದವರು, ಲೋಕಾನುಭವವುಳ್ಳವರು ನೀವು. ಏನಾದರೂ ಮಾಡಿ, ರಾಮಣ್ಣನನ್ನು ನಮ್ಮ ಆಸ್ಪತ್ರೆಯಲ್ಲಿ ಕೆಲವು ವಾರಗಳಿರುವಂತೆ ಏರ್ಪಾಡು ಮಾಡಬೇಕು. ನಿಮ್ಮ ಅತ್ತೆಯನ್ನು ಒಪ್ಪಿಸಬೇಕು. ಆಕೆ ಏನಾದರೂ ಮೊಂಡು ಹಿಡಿದುಕೊಂಡು, ಮಾನಸಿಕ ಆರೋಗ್ಯದ ಆಸ್ಪತ್ರೆಗೆ ಸೇರಿಸುವುದಿಲ್ಲ ಎಂದು ಹಳೆಯ ಕಂದಾಚಾರದ ಮೂಢ ಭಾವನೆಯಿಂದ ಹಠವನ್ನು ಹಿಡಿದರೆ, ರಾಮಣ್ಣನ ಭವಿಷ್ಯವು ಅನಿಶ್ಚಿತವಾಗುತ್ತದೆ. ಈಗ ಕೆಲವು ಔಷಧಿಗಳನ್ನು ವಿಧಾಯಿಸುತ್ತೇನೆ. ಒಂದೆರಡು ದಿನಗಳು ಮನೆಯಲ್ಲಿ ರಾಮಣ್ಣ ಅವನ್ನು ಸೇವಿಸಲಿ, ಉದ್ವೇಗವು ಸ್ವಲ್ಪ ಕಡಿಮೆಯಾಗುತ್ತದೆ. ಆ ವೇಳೆಗೆ ಅವರ ತಾಯಿಯೂ ಒಪ್ಪವಂತೆ ಮಾಡಿ, ಆಸ್ಪತ್ರೆಗೆ ಬಂದು ಸೇರಿಕೊಳ್ಳಲು ಎಲ್ಲ ವ್ಯವಸ್ಥೆಯನ್ನೂ ಮಾಡುತ್ತೇನೆ. ಕೆಲವೇ ವಾರಗಳಲ್ಲಿ ಭಗವಂತನ ಕೃಪೆಯಿಂದ ಸ್ವಾಸ್ಥ್ಯವನ್ನು ಪಡೆದ ರಾಮಣ್ಣನನ್ನು ಮನೆಗೆ ಕಳುಹಿಸಿಕೊಡುತ್ತೇನೆ. ಇನ್ನೊಂದು ಮುಖ್ಯ ವಿಷಯ, ಮರೆತಿದ್ದೆ. ಅದನ್ನೂ ಹೇಳುತ್ತೇನೆ. ಇನ್ಸೂರೆನ್ಸ್ ಕಚೇರಿಯ ಮುಖ್ಯಾಧಿಕಾರಿಗಳು ನನಗೆ ನಿಕಟ ಸ್ನೇಹಿತರು. ತುಂಬಾ ವಿಶಾಲ ಮನಸ್ಸಿನವರು, ಆತ. ನನ್ನ ಮಾತಿನಲ್ಲಿ ಅವರಿಗೆ ಗೌರವವಿದೆ. ಕೃತಜ್ಞತಾ ಭಾವನೆಯನ್ನೂ ನನ್ನ ವಿಷಯದಲ್ಲಿ ಹೊಂದಿದ್ದಾರೆ. ಅವರಿಗೆ ಹೇಳುತ್ತೇನೆ, 'ರಾಮಣ್ಣನಿಗೆ ಆರು ತಿಂಗಳು ರಜೆ ಕೊಡಿ ಎಂದು. ಆ ಅವಧಿಯಲ್ಲಿ ರಾಮಣ್ಣನನ್ನ ಸ್ವಸ್ಥಪಡಿಸುವ ಹೊಣೆ ನನ್ನದು. ಅನಂತರ ಅವ ಆ ಕಚೇರಿಯಲ್ಲಿ, ಆಫೀಸರಾಗಿ ಕೆಲಸವನ್ನು ಮಾಡಿಯೇ ಮಾಡುತ್ತಾನೆ. ಅರಿಯದ ಅವರೂ ಇವರೂ ಹೇಳಿದುದನ್ನು ಕೇಳಿಕೊಂಡು, ಮಂತ್ರ ಮಾಟ ಮಾಡಿಸಹೋಗದೆ, ಸೂಕ್ತ ಚಿಕಿತ್ಸೆಯನ್ನು ಮಾಡಿಸಿ; ದೇವರು ಒಳ್ಳೆಯದನ್ನು ಕರುಣಿಸುತ್ತಾನೆ.' ಎದೆಯಾಳದಿಂದ ಈ ರೀತಿ ಮನೋವೈದ್ಯರು ನುಡಿದುದು, ಭಾವನ ಮೇಲೆ ತುಂಬಾ ಪರಿಣಾಮವನ್ನುಂಟುಮಾಡಿತು. ಹೆಂಡತಿಯ ಸಹಾಯವನ್ನು ಗಳಿಸಿ ಅತ್ತೆಯ ಒಪ್ಪಿಗೆಯನ್ನು ಪಡೆದು, ರಾಮಣ್ಣನನ್ನು ಆರೆಂಟು ವಾರ ಆಸ್ಪತ್ರೆಯಲ್ಲಿ ಇರಿಸಲಾಯಿತು. ಶ್ರದ್ಧೆಯಿಂದ ಮನೋವೈದ್ಯರು ನಡೆಸಿದ ಚಿಕಿತ್ಸೆಯು ಘೋರವಾಗಿ ಕಂಡರೂ ರಾಮಣ್ಣನ್ನು ಗುಣಪಡಿಸಿತು. ಈಗವ, ಇನ್ಸೂರೆನ್ಸ್ ಕಚೇರಿಯ ಮುಖ್ಯಸ್ಥನಾಗಿದ್ದಾನೆ. ಇಪ್ಪತ್ತು ವರ್ಷಗಳ ಸಫಲ ಸೇವೆಯನ್ನು ಸಲ್ಲಿಸಿ, ಆ ಪದವಿಯನ್ನು ಪಡೆದಿದ್ದಾನೆ.<noinclude></noinclude> o8nyd7n11rov3i1hbn0gtl0x5p47qra ಪುಟ:ಮನಮಂಥನ.pdf/೨೦೬ 104 62653 314347 131655 2026-05-01T06:53:24Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314347 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು 002 ಆದುದರಿಂದ, ಹೈಪೊಮೇನಿಯಾದ ವಿವರಗಳು ಸಮಾಜದಲ್ಲಿರುವವರಿಗೆ ತಿಳಿದಿರಬೇಕು. ಅವರ ನೆಂಟರಿಷ್ಟರಿಗೆ ಈ ತೆರನ ಮಾನಸಿಕ ಉದ್ರೇಕವಾದಾಗ, ಮೊದಮೊದಲ ಹಂತದಲ್ಲಿ ಗುರುತಿಸಲು ಆಗ ಸಾಧ್ಯವಾಗುತ್ತದೆ. ಹೈಪೋಮೇನಿ ಯಾವು, ಮೇನಿಯಾ ಆಗದಂತೆ ಚಿಕಿತ್ಸೆಯನ್ನು ಮಾಡಲು ಸಾಧ್ಯ. ನಿಂಗನ ಮೇನಿಯಾ ಸ್ನೇಹಿತರೊಂದಿಗೆ ಸಾಹುಕಾರ್ ಲಕ್ಕಣ್ಣನವರು ಹಜಾರದಲ್ಲಿ ಮಾತನಾಡುತ್ತ ಕುಳಿತಿದ್ದರು. ಹದಿನೈದು ವರ್ಷದ ಅವರ ಮಗ ನಿಂಗ, ಹೊರಗೆ ಹೋಗಿದ್ದವನು ಮನೆಗೆ ಬಂದ. ಹಜಾರದಲ್ಲಿ ಎಲ್ಲರೂ ಕುಳಿತಿರುವುದನ್ನು ಕಂಡು ತಾನೂ ಅಲ್ಲಿ ಕುಳಿತ. ಜಮೀನಿನ ವಿಚಾರದಲ್ಲಿ ಹೀಗೆ ಮಾಡಿದರೆ ಚೆನ್ನ ಎಂದು ಲಕ್ಕಣ್ಣನವರು ಸ್ನೇಹಿತರಿಗೆ ಹೇಳಿದರು. ಆ ಸ್ನೇಹಿತರು ಉತ್ತರ ಕೊಡುವುದಕ್ಕೆ ಮುಂಚೆಯೇ ನಿಂಗ ಏನನ್ನೋ ಹೇಳಲು ಶುರು ಮಾಡಿದ. ಲಕ್ಕಣ್ಣನವರಿಗೆ ರೇಗಿತು. ನಿಂಗೇನು ಬುದ್ಧಿಗಿದ್ದಿ ಇಲ್ವೇನೋ, ಮಗಾ ! ದೊಡ್ಡವರು ಮಾತಾಡ್ತಿರುವಾಗ, ಚಿಕ್ಕವರು ಬಾಯಿ ಹಾಕಬಾರದು ಅಂತ ಎಷ್ಟು ಸಲ ಹೇಳಿಲ್ಲ. ಎದ್ದು ಹೋಗು' ಎಂದು ಸಿಟ್ಟಿನಿಂದ ಗದರಿಸಿದರು. ಮುಖವನ್ನು ಚಿಕ್ಕದು ಮಾಡಿಕೊಂಡು ನಿಂಗ ಮನೆಯೊಳಕ್ಕೆ ಬಿರಬಿರನೆ ಹೊರಟುಹೋದ. ಮಧ್ಯಾಹ್ನದ ಊಟಕ್ಕೆ ಮನೆಯವರೆಲ್ಲರೂ ಕುಳಿತಿದ್ದರು. ಅನ್ನವನ್ನು ಬಡಿಸಾಗಿತ್ತು. ಎಸರನ್ನು ಬಡಿಸಲು ಸ್ವಲ್ಪ ತಡವಾಗಿತ್ತು. ಲಕ್ಕಣ್ಣನವರೂ ಊಟಕ್ಕೆ ಕುಳಿತಿದ್ದರು. ಅವರಿದ್ದಾಗ ಮಕ್ಕಳು ಹೆಂಗಸರು ಮಾತಾಡುವುದು ಅಪರೂಪ. ಸಾಹುಕಾರರು ಮಾತನಾಡಿಸಿದರೆ, ಉತ್ತರಿಸುವರೇ ವಿನಾ ಮಿಕ್ಕಂತೆ, ಸಾಮಾನ್ಯವಾಗಿ ಮಾತೆತ್ತುತ್ತಿರಲಿಲ್ಲ. ಆದರೆ ಆ ಮಧ್ಯಾಹ್ನ ನಿಂಗ “ಎಸರು ತಾಮ್' 'ಎಸರು ತಾ' ಎಂದು ಎರಡು ಮೂರು ಸಲ ಗಟ್ಟಿಯಾಗಿ ಕೂಗಿದ. ಇದೇನು ಇವತ್ತು, ನಿಂಗ ಹೀಗಾಡ್ತಾನೆ ; ಅಪ್ಪ ಇರುವುದನ್ನೂ ಗಮನಿಸಿದಂತಿಲ್ಲ' ಎಂದು ಮನೆಯವರೆಲ್ಲರೂ ನಿಂಗನನ್ನೇ ದಿಟ್ಟಿಸಿ ನೋಡತೊಡಗಿದರು. ದೊಡ್ಡವರೆದುರಿಗೆ ಯಾವಾಗಲೂ ತೋರಿಸುತ್ತಿದ್ದ ಗೌರವ, ಮರ್ಯಾದೆ, ಮತ್ತು ತುಸು ಭಯ, ಇವೆಲ್ಲವೂ ನಿಂಗನಿಂದ ಈಗ ಮರೆಯಲ್ಪಟ್ಟಂತಿತ್ತು. ಸಂಜೆ ಮುಂದೆ ಅಕ್ಕನ ಜತೆಯಲ್ಲಿ ಪಗಡೆಯಾಡುತ್ತ ನಿಂಗ ಕುಳಿತಿದ್ದ. ಅಕ್ಕ ಆಡಿದ ಒಂದು ಮಾತಿಗೆ ಹತ್ತು ಮಾತುಗಳನ್ನು ಬಡ ಬಡ ಅಂತ ಆಡತೊಡಗಿದ. “ನಿಂಗೇನು ಬಂತೋ, ನಿಂಗ ; ಆಡಿದ ಮಾತಿಗೆ ಯೋಚಿಸಿ<noinclude></noinclude> 5ft6sp9ytb2kcf0v4tmuo3cqh5t3h6j ಪುಟ:ಮನಮಂಥನ.pdf/೨೦೭ 104 62654 314348 131656 2026-05-01T06:53:37Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314348 proofread-page text/x-wiki <noinclude><pagequality level="1" user="Shreelatha.Halemane" /></noinclude>೧೮೮ ಮನಮಂಥನ ಉತ್ತರವನ್ನು ಕೊಡುತ್ತಿದ್ದೆ. ಈಗೀಗ ಸರಸರಾಂತ ಎಷ್ಟು ಮಾತಾಡ್ತೀಯಪ್ಪಾ !' ಎಂದು ಅಕ್ಕ ಅಚ್ಚರಿಯಿಂದ ನುಡಿದಳು. ಕಿರಿಯ ತಮ್ಮನ ಮುಖವನ್ನು ದಿಟ್ಟಿಸಿ ನೋಡಿದಳು. ತಮ್ಮನ ಮುಖದಲ್ಲಿ ಎಂತದೋ ಉದ್ವೇಗವಿದ್ದುದನ್ನು ಕಂಡಳು. ಎಷ್ಟು ಕಳೆಯಾಗಿದ್ದಾನೆ ಎಂದುಕೊಂಡಳು. ಕಾಲೇಜಿನಲ್ಲಿ ಆಟದ ಮೈದಾನದಲ್ಲಿ ಸ್ನೇಹಿತರೊಂದಿಗೆ ಹರಟೆ ಕೊಚ್ಚುತ್ತಿದ್ದ. ಕ್ರಿಕೆಟ್ ಟೆಸ್ಟಿನ ಮಾತು ಬಂತು. ಇನ್ನೊಬ್ಬರಿಗೆ ಮಾತನಾಡಲು ಅವಕಾಶವನ್ನು ಕೊಡದೆ, ಯಾವುಯಾವುದೋ ಟೆಸ್ಟುಗಳ ವಿವರಗಳನ್ನು ನಿಂಗ ವರದಿ ಮಾಡಗೊಡಗಿದ. ಅಡೆತಡೆಯಿಲ್ಲದೆ ಬಡಬಡಿಸಿದ. 'ಚೂಟಿಯಾಗೇನೋ ಮಾತಾಡ್ತಿಪ್ಪ, ಮಾತಿಗೆ ಮಾತು ಪೋಣಿಸುತ್ತೀ. ಆದರೆ ಏನು ಹೇಳಬೇಕು ಅಂತಿದೆ, ಅದು ತಿಳಿಯವಲ್ಲದಲ್ಲಾ, ಕ್ರಿಕೆಟ್ ಆಟದಲ್ಲಿ ಧ್ಯಾನ್‌ಸಿಂಗ್ ಎಲ್ಲಿ ನುಸುಳಿಕೊಂಡು ಬಂದ ?' ಎಂದು ಜತೆಯಲ್ಲಿದ್ದವ ಹೇಳಿದ. ಹಿಂದೆಂದೂ ನಿಂಗ ಹೀಗಾಡುತ್ತಿರಲಿಲ್ಲ. ಕಳೆದ ೪-೬ ವಾರಗಳಿಂದ ಅವನ ನಡವಳಿಕೆಯಲ್ಲಿ ವ್ಯತ್ಯಾಸವು ಎದ್ದು ಕಾಣುತ್ತಿತ್ತು. ಮುಖವು ಸದಾ ಹಿಂಡಿ ಕೊಂಡಂತೆಯೇ ಇರುತ್ತಿತ್ತು. ಹುಬ್ಬುಗಂಟಿಕ್ಕಿಕೊಂಡಿರುತ್ತಿತ್ತು. ಇತ್ತಿಂದೀಚೆಗೆ, ಕಾರಣವಿರಲಿ ಇಲ್ಲದಿರಲಿ, ಸಿಡುಕಲಾರಂಭಿಸಿದ್ದ. ಮಾತುಗಳ ಅವಸರವನ್ನು ನೋಡಿದರೆ, ಅವನ ತಲೆಯಲ್ಲಿ ಯೋಚನೆಗಳು ಅತಿ ರಭಸದಿಂದ ಮೂಡುತ್ತಿವೆ. ಅವಕ್ಕೆ ಶಬ್ದಗಳ ರೂಪು ಕೊಡಲು ಅವ ತುಂಬಾ ಆತುರ ಪಡುತ್ತಿದ್ದಾನೆ, ಎನಿಸುತ್ತಿತ್ತು. ಮಾತು ಮಾತಿಗೆ ಸಂಬಂಧವಿದ್ದಂತೆ ಕಂಡರೂ, ಒಟ್ಟು ಮಾತಿನ ಅರ್ಥವೇನು ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ತಾನಾಡುತ್ತಿರುವುದು ಇತರರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಅವನಿಗೆ ತಿಳಿದೇ ಇರಲಿಲ್ಲ. ಅಂದರೆ ವಾಸ್ತವಿಕ ಪರಿಸ್ಥಿತಿಯ ಅರಿವೇ ಅವನಿಗಿದ್ದಂತೆ ಕಾಣಿಸುತ್ತಿರಲಿಲ್ಲ. ಊಹಾಲೋಕದಲ್ಲೇ ವಿಹರಿಸುತ್ತಿದ್ದಂತೆ ಅನಿಸುತ್ತಿತ್ತು. ವಾಸ್ತವಿಕ ಪರಿಸ್ಥಿತಿಯ ಅರಿವು ಮಾಯವಾಗಿ, ಮಾನಸಿಕ ವಿಕಲ್ಪವಾಗುವಾಗ, ಕಾಣಬರುವ ಚಿಹ್ನೆಗಳನ್ನು ನಿಂಗನ ನಡವಳಿಕೆಯು ಸ್ಪಷ್ಟವಾಗಿ ತೋರಿಸುತ್ತಿತ್ತು. ೧. ದೈನಂದಿನ ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗುವುದು. ೨. ಮುಂಗೋಪ ಮತ್ತು ಸಿಡುಕು ಹೆಚ್ಚಾಗುವುದು. (Irritable.) ೩. ಬಾಲ್ಯದಿಂದಲೂ ರೂಢಿಸಿಕೊಂಡು ಬಂದ, ಮನಸ್ಸಿನ ಮೇಲಿನ ಹತೋಟಿಯು ಸಡಿಲಗೊಳ್ಳುವುದು: (Lack of Inhibition), ೪, ಅಲೆಅಲೆಯಾಗಿ ಚಿಮ್ಮುವ ಯೋಚನೆಗಳು, (Flight<noinclude></noinclude> cn5yamh1prbyte2aaxgv2nq0j968r4e ಪುಟ:ಮನಮಂಥನ.pdf/೨೦೮ 104 62655 314349 131657 2026-05-01T06:53:47Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314349 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ೧೮೯ ofIdeas). ೫. ಉದ್ದೇಶವೇ ಇಲ್ಲದೆ, ಮಾತನಾಡುವುದು ; ಆಡಿದ್ದನ್ನೇ ಪುನಃ ಪುನಃ ಆಡುವುದು (Unproductive and Repetitive Talk). ಈ ಚಿಹ್ನೆಗಳೆಲ್ಲವೂ 'ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಎನ್ನುವ ಬೇನೆಯ ಮೊದಮೊದಲ ಸೂಚನೆಗಳು, ಸೂಕ್ತ ಚಿಕಿತ್ಸೆಯನ್ನು ಈ ಹಂತದಲ್ಲಿ ನೀಡದಿದ್ದರೆ, ಬೇನೆಯು ಉಗ್ರವಾಗುತ್ತದೆ. Acute Mania ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿರುವ ರೋಗಿಯನ್ನು ಹೆದರಿಸಿ ಬೆದರಿಸಿ ಬುದ್ಧಿ ಕಲಿಸುತ್ತೇವೆ ; ಶಿಕ್ಷೆಯನ್ನು ವಿಧಿಸಿ ಸರಿಪಡಿಸುತ್ತೇವೆ ; ದಂಡಂ ದಶಗುಣಂ ಭವೇತ್ ಅಲ್ಲವೇ ? ಎಂದು ಅಜ್ಞಾನದಿಂದ ಮನೆಯವರು ನಡೆದುಕೊಂಡರೆ, ರೋಗಿಯ ಮನಸ್ಸು ಮುದುರಿಕೊಂಡಂತಾಗಿ, ಮೊಂಡು ಹಾಕಿಕೊಳ್ಳುತ್ತದೆ. ಹರಿದಾಡುತ್ತಿರುವ ಸಾವಿರಕಾಲನ್ನು ಒಂದು ಹಂಚಿಕಡ್ಡಿಯಿಂದ ತಟ್ಟಂತ ಚುಚ್ಚಿದರೆ, ಸುರುಳಿ ಸುತ್ತಿಕೊಂಡು ಬಿಡುತ್ತೆ, ಅದು. ಮುಂದಕ್ಕೂ ಹೋಗುವುದಿಲ್ಲ, ಹಿಂದಕ್ಕೂ ಬರುವುದಿಲ್ಲ. ಅಪಾಯವು ಒದಗಬಹುದು ಎನಿಸಿದಾಗ ಸ್ವಸಂರಕ್ಷಣೆಗೆ ಹಾಗದು ಸುರುಳಿ ಸುತ್ತಿಕೊಂಡು ಸತ್ತಂತೆ ಇದ್ದು ಬಿಡುತ್ತೆ. ಮನಸ್ಪೂ ಹಾಗೆಯೇ, ಒಂದು ದೃಷ್ಟಿಯಲ್ಲಿ, ರೋಗಿಯ ಆಳಮನಸ್ಸಿನಲ್ಲಿ ಭಯಂಕರವಾದ ವಿಪ್ಲವವು ಆಗುತ್ತಿರುತ್ತದೆ. ಬುದ್ಧಿಯ ಬುಡವನ್ನು ಅದು ಅಲ್ಲಾಡಿಸಿ ಸಡಿಲಿಸುತ್ತಿರುತ್ತದೆ. ಯಾಕೆ ಹೀಗಾಗುತ್ತಿದೆ ಎನ್ನುವುದು ರೋಗಿಗೆ ತಿಳಿಯುವುದಿಲ್ಲ. ಆದಕಾರಣ ಇದಕ್ಕೇನು ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಆಳಮನಸ್ಸಿನ ಭಾರೀ ವಿಪ್ಲವದಿಂದ ರೋಗಿಯು ತುಂಬಾ ಧೃತಿಗೆಟ್ಟಿರುತ್ತಾನೆ. ಅವನಿಗೆ ಆಗ ನೆರೆಹೊರೆಯವರ, ಮನೆಯವರ, ಸಹಾನುಭೂತಿಯೂ, ಆದರದ ಅನುಕಂಪವೂ ಅತ್ಯಗತ್ಯ. ಬದಲು ಬೈದು ಶಿಕ್ಷಿಸತೊಡಗಿದರೆ, ಚುಚ್ಚಲ್ಪಟ್ಟ ಸಾವಿರಕಾಲಿನಂತೆ, ತೋರುಮನಸ್ಸು ಮುದುಡಿಕೊಳ್ಳುತ್ತದೆ. ಮುಂದೂ ಹೋಗಲಾರದು, ಹಿಂದಕ್ಕೂ ಸರಿಯಲಾರದು. ಇದ್ದಲ್ಲೇ ಇದ್ದು, ತನ್ನಲ್ಲೇ ತಾನು ಎಂಬಂತಾಗಿ, ಹೊರಗಿರುವ ಪರಿಸರವನ್ನು ಮರೆಯತೊಡಗುತ್ತದೆ. ವಾಸ್ತವಿಕತೆಯ ಅರಿವು ಆಗ ನಾಶವಾದಂತೆಯೇ. ತನ್ನ ಊಹಾಲೋಕದಲ್ಲಿ, ಭ್ರಮಾ ಪ್ರಪಂಚದಲ್ಲಿ ತಾನೇ ತಾನಾಗಿ ವಿಹರಿಸತೊಡಗುತ್ತಾನೆ. ಹೆಚ್ಚು ಬೆಪ್ಪು ಶಿವಲೀಲೆಗಳು ಹೀಗೆಯೇ ಅವತರಿಸುವುದು. ಮನ ಮಥನವಾಗುವಾಗ, ಮೊಸರು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯನ್ನು ಬಳಸಿದ್ದೆವು. ಒಬ್ಬೆಷನಲ್ ಬೇನೆಗಳಲ್ಲಿ, ಕಡೆಯುವ ಹಗ್ಗದ,<noinclude></noinclude> hipcwqyzd6s1asrzng2u9wticd86kbg ಪುಟ:ಮನಮಂಥನ.pdf/೨೦೯ 104 62656 314350 131658 2026-05-01T06:53:57Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314350 proofread-page text/x-wiki <noinclude><pagequality level="1" user="Shreelatha.Halemane" /></noinclude>DEO ಮನಮಂಥನ ಒಂದು ಕಡೆಯಲ್ಲಿ ಕೆಲವು ಎಳೆಗಳು ಕಿತ್ತುಹೋಗಿರುತ್ತವೆ ಎಂದೆವು. ಅದೇ ಸಾಮತಿಯನ್ನು ಬಳಸಿಕೊಂಡು, ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್‌ನಲ್ಲಿ, ಮೊಸರಿರುವ ಮಡಕೆಯೇ ಬಿರುಕು ಬಿಟ್ಟಿರುತ್ತದೆ ಎನ್ನಬಹುದು. ವಾಸ್ತವಿಕ ಪರಿಸ್ಥಿತಿಯ ಅರಿವು ಮನಸ್ಸಿನ ಮಡಕೆಯಿದ್ದಂತೆ. ಅದರಲ್ಲಿರುವ ಮೊಸರು ಎಂದರೆ ಆಜನ್ಮ ಬಳುವಳಿಯಾಗಿ ಬಂದ ಅನುಭವ ಮತ್ತು ಒತ್ತಡಗಳು ಈ ಜನ್ಮದಲ್ಲಿ ಕಲಿತುಕೊಂಡದು, ಮತ್ತು ಸ್ಮರಣೆಗಳು ; ಇದನ್ನು ಮಥಿಸಿ ನಿರ್ಣಯಗಳು ಎಂಬ ಬೆಣ್ಣೆಯನ್ನು ತೆಗೆಯಬೇಕು. ಮಡಕೆಯು ಬಿರುಕು ಬಿಟ್ಟಿರುವಂತಹ ಭಯಂಕರ ಸ್ಥಿತಿಯಲ್ಲಿ, ಇಷ್ಟರು, ನೆಂಟರು, ಬೇಕಾದವರು ಎನಿಸಿಕೊಂಡವರು ಬೆದರಿಸಿದರೆ, ಶಿಕ್ಷೆಯನ್ನು ಹೂಡಿದರೆ ಅಂಜಿದವರ ಮೇಲೆ ಕಪ್ಪೆಯನ್ನು ಎಸೆದಂತಾಗುತ್ತದೆ. ಮಡಕೆಯ ಬಿರುಕನ್ನು ಸುಫರ್ದು ಮಾಡಬೇಕಾದರೆ, ಸಹಾನುಭೂತಿ ಮತ್ತು ಅದರಗಳು ಅತ್ಯಗತ್ಯ. ಆದರವನ್ನು ಮನೆಯವರು ತೋರಿಸಬೇಕು ; ಪ್ರದರ್ಶಿಸಬೇಕು. ರೋಗಿಗೆ ಇದು ತಿಳಿಯಿತು, ತಕ್ಕ ಪ್ರತಿಕ್ರಿಯೆಯನ್ನು ಅವ ತತ್‌ಕ್ಷಣ ಹೂಡಲೇಬೇಕು ಎಂದು ಆಸೆ ಪಡಬಾರದು. ತನ್ನವರ ಆದರದ ಪ್ರದರ್ಶನವು ರೋಗಿಯ ಮೇಲೆ ಪರಿಣಾಮವನ್ನು ಕಿಂಚಿತ್ತಾದರೂ ಬೀರಿಯೇ ಬೀರುತ್ತದೆ. ಆದರೆ ಬಿರುಕು ಸರಿಹೋಗಲು ಕಾಲಾವಧಿಯು ಬೇಕು. ತಾಳ್ಮೆಯು ಅತ್ಯಗತ್ಯ. ಹೀಗನ್ನುವುದು ವೈದ್ಯರಿಗೆ ಸುಲಭ, ರೋಗಿಯ ಮನೆಯವರು ತುಂಬಾ ಕಾತರರಾಗಿರುತ್ತಾರೆ. ರೋಗಿಯ ನಡವಳಿಕೆಯಿಂದಾಗಿ, ಬೇಸರವೂ ಬಂದಿರುತ್ತದೆ. ಬಹು ಪಾಲು ಅವರುಗಳ ನಿದ್ರೆ ಮತ್ತು ಆಹಾರಗಳಲ್ಲಿ ಖೋತಾ ಆಗಿರುತ್ತದೆ. ಅಂತಹವರಿಗೆ ತಾಳ್ಮೆಯನ್ನು ವಹಿಸುವುದು ಸುಲಭವಲ್ಲ. ಎಷ್ಟೇ ಒಲವಿನ ಮಗನಾದರೂ, ಹೀಗಿರುವ ಬದಲು ಸತ್ತರೆ ಚೆನ್ನ ಎಂದು ಉದ್ವೇಗದಿಂದ ಅನ್ನುವಂತಾಗುತ್ತದೆ. ಆದರೆ ಕೆಲವು ತಿಂಗಳುಗಳಲ್ಲಿ ಖಂಡಿತವಾಗಿಯೂ ಗುಣವಾಗುತ್ತದೆ ಎಂಬುವುದು ತಿಳಿದಿದ್ದರೆ, ಆಗ ತಾಳ್ಮೆಯನ್ನು ವಹಿಸಿ, ಸಹಾನುಭೂತಿಯನ್ನು ಮತ್ತು ಆದರವನ್ನೂ ಪ್ರದರ್ಶಿಸಲು ಸುಲಭವಾಗುತ್ತದೆ. ಆದಕಾರಣ, ಸಮಾಜದಲ್ಲಿ ಈ ತೆರನ ಜ್ಞಾನ ಪ್ರಚಾರವು ಅತ್ಯಂತ ಅವಶ್ಯಕ. ಕುಮುದಳ ಡಿಪ್ರೆಷನ್‌ ಇಪ್ಪತ್ತಾರು ವರ್ಷಗಳಾಗಿತ್ತು ಕುಮುದಳಿಗೆ. ಆರೇಳು ವರ್ಷಗಳ ಹಿಂದೆಯೇ ಅವಳ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದರು. 'ಬಿ. ಎ. ಅಂತ ಅನ್ನಿಸಿಕೊಂಡರೆ ಎಂ.ಎ.<noinclude></noinclude> 1dzn4ru65s4fffeljnvu3h6f34aswsm ಪುಟ:ಮನಮಂಥನ.pdf/೨೧೦ 104 62657 314351 131659 2026-05-01T06:54:07Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314351 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು OFO ಆದ ಗಂಡನೇ ಸಿಗಬೇಕು. ಕೇವಲ ಪಿ. ಯು. ಸಿ. ಆಗಿದ್ದರೆ ಯಾರಾದರೂ ಮದುವೆಯನ್ನು ಮಾಡಿಕೊಳ್ಳಬಹುದು' ಎಂದು ತಾಯ್ತಂದೆಯರ ನಂಬಿಕೆ. ಆದಕಾರಣ ಆಕೆ ಮನೆಯಲ್ಲಿ ಕೂತಿದ್ದಾಳೆ. ಬೆಳೆದ ಹೆಣ್ಣು, ಹೊರಗಡೆ ತುಂಬಾ ಅಡ್ಡಾಡಬಾರದು. ಎರಡು ವರ್ಷಗಳ ಹಿಂದೆ ಇರಬೇಕು ; ನಿದ್ರೆಯು ಸರಿಯಾಗಿ ಬರುವುದಿಲ್ಲ. ಎಂದು ಅವಳು ಹೇಳತೊಡಗಿದ್ದು, 'ಕೆಟ್ಟ ಕೆಟ್ಟ ಕತೆ ಪುಸ್ತಕಗಳನ್ನು ಸದಾ ಓದುವ ಚಾಳಿಯನ್ನು ಬಿಟ್ಟು, ಮೈಬಗ್ಗಿಸಿ ಮನೆ ಕೆಲಸವನ್ನು ಮಾಡಿದರೆ, ನಿದ್ರೆಯೂ ಬರುತ್ತೆ, ಮುಂದೆ ಗಂಡನ ಮನೆಯಲ್ಲಿ ಒಳ್ಳೆಯ ಹೆಸರನ್ನೂ ಪಡೆಯಬಹುದು ಎಂದು ಅಮ್ಮ ಅಲವತ್ತುಕೊಂಡಳು. ನಿದ್ರೆ ಬರುಲ್ಲ ಅಂತ ಆನಂತರ ಕುಮುದ ಹೇಳಲಿಲ್ಲ. ರಾತ್ರಿಯೆಲ್ಲಾ ಕಂಬಳಿಯ ಮುಸುಕು ಹಾಕಿಕೊಂಡು ಜಾಗರಣೆ ಮಾಡುತ್ತಿದ್ದಳು. ಮಧ್ಯಾಹ್ನದ ಹೊತ್ತಿನಲ್ಲಿ ಪುಸ್ತಕವನ್ನು ಹಿಡಿದು ಮೂಲೆಯಲ್ಲಿ ಕೂರಲಾರಂಭಿಸಿದಳು. ಅರ್ಧ ಗಂಟೆಯಾದರೂ ಪುಸ್ತಕದ ಹಾಳೆಯನ್ನು ಮುಂದಕ್ಕೆ ಮಗುಚುತ್ತಿರಲಿಲ್ಲ. 'ಬಟ್ಟೆಯನ್ನಾದರೂ ಒಗೆಯಬಾರದೇನೇ' ಎಂದು ಅಮ್ಮ ರೇಗಿದಾಗ, ಹುಬ್ಬು ಗಂಟಿಕ್ಕಿಕೊಂಡು ಬಟ್ಟೆ ಒಗೆಯುವುದಕ್ಕೆ ಹೋಗುತ್ತಿದ್ದಳು. ಬಟ್ಟೆಗಳಿಗೆ ಸೋಪು ಹಚ್ಚಲು ಅರ್ಧ ಗಂಟೆ ತೆಗೆದುಕೊಳ್ಳುತ್ತಿದ್ದಳು. ಇದನ್ನು ಕಂಡ ಅಮ್ಮ ನಿನಗೆ ಕೆಲಸ ಹೇಳುವುದೂ ಒಂದೇ, ಸೂಳೆ ಕೈಲಿ ಜೋಳ ಕುಟ್ಟಿಸುವುದೂ ಒಂದೇ ; ಬಾ ಈ ಕಡೆಗೆ ನಾನೇ ಬೇಗ ಮುಗಿಸ್ತೀನಿ, ಮುಂದೆ ಹ್ಯಾಗೆ ಬಾಳೀಯೆ ನೀನು' ಎಂದು ಸಿಡುಕುತ್ತಿದ್ದಳು. ಹಲವಾರು ಬಾರಿ ಹೀಗಾದ ಮೇಲೆ, ಒಮ್ಮೆ ಪಾತ್ರೆಗಳನ್ನು ನಿಧಾನವಾಗಿ ಕುಮುದ ಗಲಬರಿಸುತ್ತಿದ್ದಾಗ, ಅಮ್ಮ ಯಥಾ ಪ್ರಕಾರ ಟೀಕಿಸಿದಳು. ಕುಮುದ ರೇಗಿದಳು. ಕೈಲಿದ್ದ ಪಾತ್ರೆಯನ್ನು ಅಮ್ಮನ ಮುಖಕ್ಕೆ ಎಸೆದು, ತನ್ನ ಕೊಠಡಿಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. ಅವತ್ತಿನಿಂದ ಹುಬ್ಬುಗಂಟು ಅವಳ ಮೇಲೆ ಶಾಶ್ವತವಾಯಿತು. ಸಂಜೆಯ ಹೊತ್ತಿಗೆ ಅಪ್ಪ ಮನೆಗೆ ಹಿಂದಿರುಗಿದರು. ವಿಷಯವನ್ನೆಲ್ಲಾ ಹೆಂಡತಿಯಿಂದ ತಿಳಿದುಕೊಂಡರು. ಕುಮುದನ ಕೊಠಡಿಯ ಬಳಿಗೆ ಹೋಗಿ ತುಂಬಾ ಆದರದ ಮಾತುಗಳಿಂದ ; 'ಬಾಗಿಲು ತೆಗಿ ಕುಮುದ ; ನಿಮ್ಮಮ್ಮನ ಜಾಯಮಾನ ಗೊತ್ತಿಲ್ಲವೇ ಲೊಟಕದೇ ಇದ್ದರೆ ಉಂಡನ್ನ ಅವಳಿಗೆ ಮೈ ಹತ್ತುಲ್ಲ. ಎಲ್ಲಿ ಬಾಗಿಲು ತೆಗೆ' ಎಂದರು. ಕೊಠಡಿಯ ಬಾಗಿಲನ್ನು ಕುಮುದ ತೆಗೆದಳು. ಹೋಗಿ ಮಂಚದ ಮೇಲೆ ಬಿಮ್ಮಂತ ಕೂತಳು. ಧುಮುಗುಡುತ್ತಿತ್ತು ಅವಳ ಮುಖ. ಹತ್ತು ಹದಿನೈದು ನಿಮಿಷಗಳು ಅಪ್ಪ ತುಂಬಾ ಪ್ರಯತ್ನಪಟ್ಟರು. 'ಏಳಮ್ಮಾ ! ನನ್ನ ಜತೇಲಿ ಕೂತು<noinclude></noinclude> rtiqkdl3t2y72j2nisvicicvm768idi ಪುಟ:ಮನಮಂಥನ.pdf/೨೧೧ 104 62658 314352 131660 2026-05-01T06:54:25Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314352 proofread-page text/x-wiki <noinclude><pagequality level="1" user="Shreelatha.Halemane" /></noinclude>630 ಮನಮಂಥನ ಏನಾದರೂ ತಿನ್ನುವೆಯಂತೆ, ಬೆಳೆಯುವ ಹುಡುಗಿಯರು ಹೀಗೆ ಉಪವಾಸ ಇರಬಾರದು' ಅಂತ ಇನ್ನಿಲ್ಲದ ಹಾಗೆ ಹೇಳಿದರು. ಕಲ್ಲಿನ ಪ್ರತಿಮೆಯಾದರೂ ಉತ್ತರವನ್ನು ಕೊಡುತ್ತಿತ್ತೇನೋ, ಆದರೆ ಕುಮುದ ಜಪ್ಪಯ್ಯ ಅನ್ನಲಿಲ್ಲ ; ಬೆಳಗಿನಿಂದ ದುಡಿದು ಬಂದಿದ್ದರು ತಂದೆ. ಅವರಿಗೂ ಅತಿ ಬೇಜಾರಾಯಿತು. ಮಗಳ ಕೆನ್ನೆಗೆ ಒಂದೇಟನ್ನು ಬಲವಾಗಿ ಬಿಗಿದು 'ಎಲ್ಲಾದರೂ ಹಾಳಾಗಿ ಹೋಗು' ಎಂದು ಬೈದು ತಮ್ಮ ಕೊಠಡಿಗೆ ಹೋದರು ; ಸಿಡಿಮಿಡಿ ಗುಟ್ಟುತ್ತಾ. ದೆವ್ವ ಹಿಡಿದವಳಂತೆ ಕುಮುದ ಕೂತಲ್ಲೇ ಕೂತಿದ್ದಳು. ಆಳಲಿಲ್ಲ, ಮಾತಾಡಲಿಲ್ಲ. ಎರಡು ದಿನಗಳಾದುವು ಒಂದು ತುತ್ತು ಅನ್ನ ತಿನ್ನಿಸುವುದಕ್ಕೆ, ಅಮ್ಮನ ಸಲಹೆಯ ಮೇರೆ ಅಪ್ಪ ಹೋಗಿ ಮಂತ್ರವಾದಿಯನ್ನು ಕರೆದುಕೊಂಡು ಬಂದರು. ಘೋರವಾದ ಪೂಜೆಯನ್ನು ಉಗ್ರವಾಗಿ ಮಂತ್ರವಾದಿಯು ಹಾಕಿದ. 'ದೆವ್ವವನ್ನು ಬಿಡಿಸಿದ್ದೇನೆ. ಇದೇ ಕೇರಿಯಲ್ಲಿ ಸತ್ತಿದ್ದ ಬಾಣಂತಿಯ ದೆವ್ವ ಬಂದು ಮೆಟ್ಟಿಕೊಂಡಿತ್ತು. ಬಡಿದು ಬಿಡಿಸಿ, ತಿರುಗಿ ಬರದ ಹಾಗೆ ದಿಗ್ಧಂಧನವನ್ನು ಹಾಕಿದ್ದೀನಿ.' ಎಂದು ಹೇಳಿ ಜೋಳಿಗೆಯನ್ನು ಭರ್ತಿ ಮಾಡಿಕೊಂಡು ಅವ ಹೊರಟುಹೋದ. ಆಮೇಲೆ ನಾಲೈದು ದಿನ ಎಲ್ಲರ ಜತೆ ಕುಮುದ ಊಟ ಮಾಡಿದಳು. ತಿಂಡಿ ತಿಂದಳು, ಕಾಫಿ ಕುಡಿದಳು. ಆದರೆ ಒಂದು ಮಾತಿಲ್ಲ. ಒಂದು ನಗುವಿಲ್ಲ. ಬೆಪ್ಪು ಬಡಿದವಳಂತಿದ್ದಳು. ಮಾತನಾಡಿಸಲು ತಾಯ್ತಂದೆಯರಿಗೆ ಭಯ. ಏನು ಮಾತಾಡಿದರೆ ತಿರುಗಿ ಕೆರಳುತ್ತಾಳೋ ಎನ್ನುವ ಭಯ. ಎರಡು ಮೂರು ವರ್ಷಗಳಾದರೂ ಕುಮುದಳ ನಡವಳಿಕೆಯಲ್ಲಿ ಯಾವ ರೀತಿಯ ಬದಲಾವಣೆಯೂ ಆಗಲಿಲ್ಲ. ಈ ಅವಧಿಯಲ್ಲಿ ಬೇಗ ಮದುವೆಯನ್ನು ಮಾಡಿದರೆ ಅವಳಿಗೆ ಗುಣವಾಗುತ್ತದೆ ಎಂದು ಯೋಚಿಸಿ ವರಾನ್ವೇಷಣೆಯನ್ನು ಜರೂರಾಗಿ ಮಾಡತೊಡಗಿದರು. ಆರೆಂಟು ವರಗಳೂ ಬಂದು ಹೆಣ್ಣನ್ನು ನೋಡಿಕೊಂಡು ಹೋಗಿದ್ದರು. ಬಂದವರೆದುರಿಗೆ ಕುಮುದ ಮನೆಯವರ ಮಾನವನ್ನು ತೆಗೆಯಲಿಲ್ಲ. ಆದರೆ ವಯಸ್ಸಿಗೆ ಬಂದ ಹೆಣ್ಣಿನ ಚಾಲೂಕನ್ನು ಬೀರಲಿಲ್ಲ. ವರದಕ್ಷಿಣೆಯ ಮೊತ್ತ ಹುಡುಗಿಯ ವಯಸ್ಸು, ರೂಪ, ವಿದ್ಯೆ, ಇತ್ಯಾದಿ ಹಲವಾರು ಕಾರಣಗಳಿಂದ ಯಾವ ಗಂಡೂ ಒಪ್ಪಿಕೊಳ್ಳಲಿಲ್ಲ. ವಿನಾಕಾರಣ ಸಿಡುಕುವುದು ಹೆಚ್ಚಾಯಿತು. ಗಂಟೆಗಳ ಕಾಲ ಕೂತಲ್ಲೇ ಕೂತು ಏನನ್ನೋ ಗಾಢವಾಗಿ ಯೋಚಿಸುತ್ತಿರುವಂತಿರುವುದು, ಹತ್ತು ಬಾರಿ<noinclude></noinclude> 1mjanxl3za05y9jt7kw68afycjd1mqs ಪುಟ:ಮನಮಂಥನ.pdf/೨೧೨ 104 62659 314353 131661 2026-05-01T06:54:35Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ 314353 proofread-page text/x-wiki <noinclude><pagequality level="1" user="Shreelatha.Halemane" /></noinclude><noinclude></noinclude> aajnk54giukpaewz9am9lmvv68p1gdy 314354 314353 2026-05-01T06:54:42Z Shreelatha.Halemane 7642 314354 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು OFa ಮಾತನಾಡಿಸಿದರೆ ಒಮ್ಮೆ ಉತ್ತರಿಸುವುದು ; ಮುಖವನ್ನೆತ್ತಿ ನೋಡುವುದನಕ ಮರೆತೇಹೋಗಿತ್ತು. ಬಗ್ಗಿಸಿದ ತಲೆಯನ್ನು ಎತ್ತುತ್ತಲಿರಲಿಲ್ಲ. ಕೆಲವು ವಾರಗಳೂ ಎದ್ದರೆ ನಿಂತರೆ ಏನಾಕರಣ ಬುಳುಬುಳು ಅಳುವುದಕ್ಕೆ ತೊಡಗಿದಳು. “ಯಾಕಮ್ಮಾ ಆಸ್ತಿ' ಎಂದು ಕೇಳುವುದಕ್ಕೆ ಅಮ್ಮನಿಗೆ ಭಯ. ಇನ್ನು ಯಾವ ತರಹ ಕೆರಳುತ್ತಾಳೋ ಎಂದು. ಊಟವನ್ನು ಮಾಡುತ್ತಿದ್ದಳು ; ಆದರೆ ಇದು ಇನ್ನಷ್ಟು ಬೇಕು ಎಂದು ಕೇಳುತ್ತಿರಲಿಲ್ಲ. ಕಡೆಗೊಮ್ಮೆ ಕಂಕಣಬಲ ಕೂಡಿಬಂತು. ಕುಮುದಳನ್ನು ನೋಡಲು ಬಂದ ಗಂಡಿಗೆ ಮೂವತ್ತಾರು ಮುಗಿದಿತ್ತು. ಅವನೂ ಒಪ್ಪಿಕೊಂಡ. ಮದುವೆಯೂ ಆಯಿತು. ಯಥಾಪ್ರಕಾರದ ಅತ್ತೆ. ಸೌಭಾಗ್ಯವನ್ನು ಬೇಗ ಕಳೆದುಕೊಂಡು ತೌರಿಗೆ ವಾಪಸಾದ ಅತ್ತಿಗೆಯೊಬ್ಬಳು. ಇವರಿಬ್ಬರೇ ಮನೆಯ ಮಿಕ್ಕ ಮಂದಿ. ಅತ್ತೆಯ ಮನೆಯಲ್ಲಿ ಕುಮುದ ಮೂಗಿಯಂತೆಯೇ ಇದ್ದಳು. ಗಾದೆ ಹೇಳಿದಂತೆ ಮೂಗಿ ಬಸಿರಾದಳು. ಒಂಭತ್ತು ತಿಂಗಳು ಮುಗಿದ ಮೇಲೆ, ಹೆಚ್ಚು ತ್ರಾಸಿಲ್ಲದೆ ಹೆತ್ತಳು. ಹೆರಿಗೆಗಾಗಲೀ ಬಾಣಂತನಕ್ಕಾಗಲೀ ತೌರಿಗೆ ಹೋಗಲು ಅವಳು ಒಪ್ಪಲಿಲ್ಲ. ಗಂಡನಿಗೂ ಕಳಿಸಿಕೊಡಲು ಇಷ್ಟವಿರಲಿಲ್ಲ. ಹತ್ತು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದುಕೊಂಡು ಮನೆಗೆ ಗಂಡುಮಗುವಿನೊಡನೆ ಹಿಂತಿರುಗಿದಳು. ಮನೆಗೆ ಬಂದನಂತರ ಬಾಣಂತಿಯ ವರ್ತನೆಯು ವಿಚಿತ್ರವಾಯಿತು. ಇದ್ದಕ್ಕಿದ್ದ ಹಾಗೆ ನಗುವುದು ; ಒಮ್ಮೊಮ್ಮೆ ಅಳುವುದು ; ಕೆಲವೊಮ್ಮೆ ಅಳುತ್ತಿದ್ದ ಮಗುವನ್ನು ದಿಟ್ಟಿಸಿ ನೋಡುತ್ತಿದ್ದಳೇ ವಿನಾ, ತೊಟ್ಟಿಲಿನಿಂದ ಎತ್ತಿಕೊಂಡು ಆಡಿಸುತ್ತಿರಲಿಲ್ಲ, ಅಥವಾ ನಂಬಿಸುತ್ತಲೂ ಇರಲಿಲ್ಲ. 'ಇವಳೀಗೆಲ್ಲೋ ಬಾಣಂತಿ ಸನ್ನಿ ಬಡಿದಿದೆ ಕಣೋ, ಇವಳ ಹತ್ತಿರ ಮಗುವನ್ನು ಬಿಡುವುದು ಒಳ್ಳೆಯದಲ್ಲ. ಇದಕ್ಕೆ ಔಷಧಿಯನ್ನು ಪಟ್ಟಾಗಿ ಕೊಡಿಸೋ' ಎಂದು ಮಗನಿಗೆ ತಾಯಿ ಹೇಳಲಾರಂಭಿಸಿದಳು. ವೈದ್ಯರ ಬಳಿಗೆ ಹೋಗಿ ಮಗ ವಿಚಾರಿಸಿಕೊಂಡು ಬಂದ. ಮಾನಸಿಕ ಆಸ್ಪತ್ರೆಯಲ್ಲಿ ಕೆಲವು ದಿನ ಇರುವುದು ಒಳ್ಳೆಯದು ಎಂದು ಹೇಳಿದರು. ಆದರೆ ಆಸ್ಪತ್ರೆಗೆ ಹೋಗುವುದಕ್ಕೆ ಕುಮುದ ಒಪ್ಪಲಿಲ್ಲ. ಒಂದು ಬೆಳಿಗ್ಗೆ ಹಾಲನ್ನು ಕೊಡಲು ಬಾಣಂತಿಯ ಬಳಿಗೆ ಅತ್ತಿಗೆ ಹೋದಳು. 'ಕುಡಿಯಮ್ಮಾ ಕುಮುದ ಬಿಸಿಯಾಗಿದೆ' ಎಂದು ಹೇಳಿ ಬಟ್ಟಲನ್ನು ನೀಡಿದಳು. ಬಟ್ಟಲನ್ನು ಕುಮುದ ಇಸುಕೊಂಡಳು. ಅತ್ತಿಗೆಯನ್ನು ದುರುದುರ ನೋಡತೊಡಗಿದಳು. ಏನು ಬಂತೋ ಆವೇಶ ! ಅತ್ತಿಗೆಯ ಎದೆಯತ್ತ ಹಾಲಿನ<noinclude></noinclude> 08q1o1l5aredggzok9gb5597ev7ln7y ಪುಟ:ಮನಮಂಥನ.pdf/೨೧೩ 104 62660 314355 131662 2026-05-01T06:54:56Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314355 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೪ ಮನಮಂಥನ ಬಟ್ಟಲನ್ನು ಗುರಿ ಹಿಡಿದು, ಇದ್ದ ಹಾಲನ್ನೆಲ್ಲಾ ಸರಂತ ಎಸೆದಳು. ಅತ್ತಿಗೆಯ ಎದೆಯೆಲ್ಲಾ ಹಾಲುಮಯವಾಯಿತು. ಕುಮುದ ಗಹಗಹಿಸಿ ನಗಲಾರಂಭಿಸಿದಳು. *ಈಗ ಅತ್ತಿಗೆ ಹಾಲು ಸುರಿಸುತ್ತಾ ಇದಾಳೆ' ಎಂದು ನಗಲಾರಂಭಿಸಿದಳು. ಮಾರನೆಯ ದಿನ ಜುಲುಮು ಮಾಡಿ ಆಸ್ಪತ್ರೆಗೆ ಸೇರಿಸಿದರು. ಮೂರುನಾಲ್ಕು ವಾರಗಳಲ್ಲಿ ಗುಣವಾಗಿ, ಮನೆಗೆ ಹಿಂತಿರುಗಿದಳು, ಅನ್ನಿ, ತಂದೆಯ ಮನೆಯಲ್ಲಿ ಯಾವ ಕೆಲಸವೂ ಇಲ್ಲದೆ ಬೆಳೆದ ಹೆಣ್ಣು ಕೂರುವಾಗ ಡಿಪ್ರೆಷನ್ ಆರಂಭವಾಗಿತ್ತು. ಜತೆ ವಾರಿಗೆಯವರೆಲ್ಲ ಗಂಡನ ಮನೆಗೆ ಹೋಗಿ ಮಕ್ಕಳ ತಾಯಾದುದನ್ನು ಕಂಡಿದ್ದಳು. ತನಗೆ ಆ ಭಾಗ್ಯವಿಲ್ಲವಲ್ಲ, ಎಂದು ಖಿನ್ನಳಾಗಿದ್ದಳು. ಅಂಕೆ ಶಿಕ್ಷೆಯನ್ನು ಅಮ್ಮ ಇಡ ಹೋದಾಗ, ತಳಮಳಗೊಂಡಿದ್ದ ಮನಸ್ಸು ಮುದುಡಿಕೊಂಡಿತು. ಎಂದೂ ಬರಿ ಮಾತನ್ನು ಆಡದಿದ್ದ ಅಪ್ಪ ರೇಗಿ ಕೆನ್ನೆಗೆ ಹೊಡೆದಾಗ, ಅವಳ ಮನಸ್ಸು ಇನ್ನೂ ಬಿಗಿಯಾಗಿ ಮುದುಡಿತು. ಮಂತ್ರ ವಾದಿಯ ಆಟಾಟೋಪದ ಪೂಜೆಯು ಒಂದು ತೆರನ “shock' ಕೊಟ್ಟಿತು. ಆ ಭಯದಿಂದ ಇದ್ದ ಭಯವು ತುಸುಕಾಲ ಕಡಿಮೆಯಾಯಿತು. ಮದುವೆಯಾಗಿ ಗಂಡನ ಮನೆಗೆ ಹೋದಮೇಲೆ, ಡಿಪ್ರೆಷನ್ ಇದ್ದೇ ಇತ್ತು. ಹೆರಿಗೆಯಾದ ಕಾಲದಲ್ಲಿ ಸುಸ್ತಾಗಿದ್ದುದರಿಂದ, ಬಾಣಂತಿ ಸನ್ನಿ ಎನಿಸಿಕೊಳ್ಳಬಹುದಾದ ಪ್ಯೂರ್ಪರಲ್ ಮೇನಿಯಾ, ಆರಂಭವಾಯಿತು. ಆಸ್ಪತ್ರೆಯಲ್ಲಿ, ಮೇನಿಯಾವನ್ನು ಐದಾರು ದಿನಗಳಲ್ಲಿ ವಾಸಿಪಡಿಸಿದರು. ನಂತರ ಹಿನ್ನೆಲೆಯಲ್ಲಿ ಕೆಲವು ವರ್ಷಗಳಿಂದ ಕಾಡುತ್ತಿದ್ದ ಡಿಪ್ರೆಷನ್ ಅವಸ್ಥೆಯನ್ನೂ ಪತ್ತೆ ಹಚ್ಚಿದರು. ಮೂರು ನಾಲ್ಕು ವಾರ, ಆ ಬೇನೆಗೆ ಸೂಕ್ತ ಚಿಕಿತ್ಸೆಯನ್ನು ಮಾಡಿದರು. ಮನೆಗೆ ಹಿಂದಿರುಗಿದಳು. ಈಗ ಅವಳ ನಡವಳಿಕೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ನಗುನಗುತ ಎಲ್ಲರಂತೆ ತಾನೇ ಮಾತಿಗೆ ಆರಂಭಿಸುವಳು. ಮಗುವಿನ ಹೊಣೆಯಲ್ಲಾ ಅವಳದೇನೆ ಈಗ. 'ಮಾನಸಿಕ ಆಸ್ಪತ್ರೆಗೆ ಹೋಗಿಬಂದರೆ ಇಷ್ಟು ಚೆನ್ನಾಗಿ ಗುಣವಾಗುತ್ತೇನೋ, ಮಗು, ನಿನ್ನ ಅಕ್ಕ ಕೂಡ ಕೆಲವು ದಿನಗಳಿಂದ ಸಿಡುಕುತ್ತಿದ್ದಾಳೆ, ಅವಳನ್ನೂ ಆಸ್ಪತ್ರೆಗೆ ಸೇರಿಸೋಣವೇ' ಎಂದು ಮಗನನ್ನು ತಾಯಿ ಕೇಳಿಯೇಬಿಟ್ಟಳು. 'ಕುಮುದನಿಗನಕ ಬಾಣಂತಿ ಸನ್ನಿ ಬಡಿದಿತ್ತು, ಅವಳು ಹೋಗಿ ಬಂದುದು ಸರಿ, ನನಗೇನು ಬಸಿರೇ ಬಾಣಂತನವೇ ? ನಾನ್ಯಾಕೆ ಆಸ್ಪತ್ರೆಗೆ ಹೋಗಬೇಕು' ಎಂದು ಮನೆಯ ಮಗಳು, ಅಮ್ಮ ಮತ್ತು ತಮ್ಮನ ಮೇಲೆ ಹೌಹಾರಿದಳು. ತನ್ನ ಅರಿವು ಇಲ್ಲದೆಯೇ ಆಕೆ, ಸಿಡುಕಿನ ಕಾರಣವನ್ನು ಹೊರಗೆಡವಿದ್ದಳು.<noinclude></noinclude> a3lfns1cl5he78q3nojpaciz5q4bnw0 ಪುಟ:ಮನಮಂಥನ.pdf/೨೧೪ 104 62661 314356 131663 2026-05-01T06:55:07Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314356 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ಬೇಜಾರು ತುಂಬಿದ ಭಾಮಾ OF% 'ಬೇಜಾರು ; ಏನು ಮಾಡಲಿ, ಕೆಲಸ ಬಿಡಲೇ? ಬಿಟ್ಟರೆ ಹೇಗೆ? ಆಗ ಮಾತ್ರ ಆತಂಕವೆಲ್ಲ ಮಾಯವಾಗುತ್ತದೆಯೆ? ತಲೆ ಚಿಟ್ಟು ಬೇಜಾರು ! ನಾನು ಸದೃಹಿಣಿ ಆಗಬಲ್ಲೆನೆ? ಅವರ ಸಂಬಳದಲ್ಲೇ ನೆಮ್ಮದಿಯಾಗಿರಬಲ್ಲೆನೆ? ಹೇಗೆ ಮಾಡುವುದು? ಮಾನಸಿಕ ತಳಮಳಕ್ಕೆ ಕಾರಣವೇನು? ಎಲ್ಲಿಗೆ ಹೋಗುವುದು? ಕುಳಿತಿದ್ದರೆ ಕುಳಿತೇ ಇರುವ ಅನ್ನಿಸುತ್ತದೆಯಲ್ಲ ! ನಿದ್ದೆ ಬಂದಹಾಗಾಗುತ್ತದೆ. ಆದರೆ ಈಗ ಮಲಗಲು ಸಾಧ್ಯವೇ? ಹಾಗೂ ಸಾಧ್ಯವಿದ್ದಾಗ ಮಲಗಿದರೆ ನಿದ್ದೆ ಬರುವುದಿಲ್ಲ. ಈ ಮಾನಸಿಕ ತಳಮಳ ನನ್ನನ್ನು ಚಿತ್ರವಧೆ ಮಾಡುತ್ತಿದೆ. ಇದಕ್ಕೆಲ್ಲಾ ನನ್ನ Weak-mind ಕಾರಣವೇ? ನಾನಷ್ಟು ಹೇಡಿಯೇ? ಎಲ್ಲಿಗೆ ಓಡಿಹೋಗಲಿ? ಮಗುವಿನ ಗತಿಯೇನು? ದೇವರೇ ಕಾಪಾಡಬೇಕು. ಗೆಲುವು ಎನ್ನುವುದು ನನ್ನ ಜೀವನದಲ್ಲಿ ಮೂಡುವುದೇ ಇಲ್ಲವೇ? ನನ್ನ ಡಾಕ್ಟರ್, ಸಲಹೆ ಕೊಡಲಾರರೇ? ನೋಡೋಣ. ತಾಳಿದವನು ಬಾಳಿಯಾನು. ಶ್ರೀನಿವಾಸ ಹಯಗ್ರೀವ ಕಾಪಾಡು. ಹೇಗೋ April ಓಡಿ ಬಂದು ಬಿಡಲಿ, ಏನಾದರೂ ಸರಿಯೇ ಕೆಲಸ ಬಿಡುವೆನು. ಅಲ್ಲಿಯ ತನಕ ಹೇಗಾದರೂ ಉತ್ಸಾಹ ಹುಟ್ಟಿಸಿಕೊಳ್ಳಬೇಕಲ್ಲ. ಡಾಕ್ಟರ್ ಏನಾದರೂ ಮಾಡಿ ನನ್ನ ಈ ಮಾನಸಿಕ ಸಾವನ್ನು ಹೋಗಲಾಡಿಸಿ. ಇಲ್ಲದಿದ್ದರೆ ಚಿರಂತನ ಸಾವಾದರೂ ಬರಲಿ. ಈ ತುಂಡು ಸಾವು ಸಾಧ್ಯವಿಲ್ಲ. ಎಲ್ಲರಿಗೂ ಬೇಜಾರು ; ನನಗೂ ಇಷ್ಟವಿಲ್ಲ. ಇದು ಬಹಳವಾಗಿ ಸೋಮಾರಿತನವೇ ಆಗಿದ್ದಲ್ಲಿ ನನ್ನನ್ನು ಇಷ್ಟು ಕಾಡುತ್ತಿರಲಿಲ್ಲ. ಈ ಒತ್ತಡ ಸಂಜೆಯ ಹೊತ್ತಿಗೆ ಕಡಿಮೆಯಾಗುತ್ತದೆ. ಆದರೆ ಬೆಳಿಗ್ಗೆ ನನ್ನ ಕೈಲಿ ತಡೆಯಲು ಸಾಧ್ಯವಿಲ್ಲ. ಈ ನಿರುತ್ಸಾಹ ನನ್ನನ್ನು ಸಂಪೂರ್ಣ ನಿತ್ರಾಣಳನ್ನಾಗಿ ಮಾಡಿಬಿಡುತ್ತಿದೆ. ಸ್ವಲ್ಪಾನೂ ಬುದ್ಧಿ ಇಲ್ಲವೇ, ಅಷ್ಟು ಪೆದ್ದೇ? ಇಷ್ಟೆಲ್ಲಾ ಹೇಗೆ ಓದಿದೆ. ಹೇಗಾದರಾಗಲಿ ಹೇಳಿಬಿಡೋದು. ಹೋದರೆ ಹೋಯಿತು. ಚೆನ್ನಾಗಿರುವುದಿಲ್ಲ. ತಪ್ಪೇನಿಲ್ಲ. ಅದು ಇಷ್ಟಕ್ಕೆಲ್ಲಾ ಕಾರಣವೇ? ಮರೆತುಬಿಡು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಗಳ ಪ್ರೀತಿ ಅವಶ್ಯಕ. ಅವರು ತಾನೇ ಏನು ಮಾಡಲು ಸಾಧ್ಯ ಪಾಪ ನನ್ನಂತಹ ಹೇಡಿ ಜತೆಗೆ ಹೇಗೆ ಹೆಣಗಬೇಕು?' ಭಾಮಾ ಬರೆದು ತಂದ ಕಾಗದಗಳಿಂದ ಮೇಲೆ ಕಾಣಿಸಿರುವುದನ್ನು ಉದಹರಿಸಿದ್ದೇನೆ. ಎಂ.ಎ., ಬಿ.ಇಡಿ., ಮಾಡಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಾಳೆ.<noinclude></noinclude> 7nn6a3wov839hb7uqbmosrhqzrd01wi ಪುಟ:ಮನಮಂಥನ.pdf/೨೧೫ 104 62662 314357 131664 2026-05-01T06:55:18Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314357 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೬ ಮನಮಂಥನ ಮುತ್ತಿನ ಮಣಿಯಂತಹ ಇಬ್ಬರು ಮಕ್ಕಳು, ಸಭ್ಯಸ್ಥ ಗಂಡ, ದಂಪತಿಗಳಿಬ್ಬರೂ ದುಡಿದರೆ ಸಂಸಾರವನ್ನು ಸುಖವಾಗಿ ನಿಭಾಯಿಸಬಹುದು. ಆದಕಾರಣ ಇಬ್ಬರೂ ದುಡಿಯುತ್ತಿದ್ದರು. ಕಳೆದ ಒಂದೆರಡು ವರ್ಷಗಳಿಂದ ಎಂತದೋ ಬೇಜಾರು, ಯಾವುದೋ ಭಯಂಕರ ನಿರುತ್ಸಾಹ ಅವಳನ್ನು ಮುತ್ತಿಕೊಂಡಿತ್ತು. ವಾರವಾರಕ್ಕೆ ಹೆಚ್ಚುತ್ತ ಹೋಯಿತು. ಕಲ್ಲುಗುಂಡಿನ ಹಾಗಿದ್ದೀನಿ, ನನಗೆ ಏನು ಆಗುತ್ತೆ ಎಂದರೆ ನಾಚಿಕೆಗೇಡು ಅಂತ ತನ್ನ ತಳಮಳವನ್ನು ಇತರರಿಗೆ ಅಂದರೆ ಗಂಡನಿಗೂ ಕೂಡ ತಿಳಿಸಲಿಲ್ಲ. ಆದರೆ ಈಗ ಕೆಲವು ವಾರಗಳಿಂದ ಕೆಲಸಕ್ಕೆ ರಾಜೀನಾಮೆ ಕೊಡಬೇಕು, ಪಾಠ ಕಲಿಸಲು ಸಾಧ್ಯವೇ ಇಲ್ಲ, ಎನ್ನುವ ತೀವ್ರ ಸ್ಥಿತಿಗೆ ಇಳಿದಿದ್ದಳು. ತಿಂಗಳಿಗೆ ಬರುತ್ತಿದ್ದ ನಾಲ್ಕುನೂರು ಚಿಲ್ಲರೆ ವರಮಾನವನ್ನು ಕಳೆದುಕೊಂಡರೆ ಸಂಸಾರವನ್ನು ನಡೆಸುವುದು ಹೇಗೆ ಎನ್ನುವ ವ್ಯವಹಾರಿಕ ಅರಿವು ಸ್ಪಷ್ಟವಾಗಿಯೇ ಇತ್ತು. ಚಾಕರಿಗೆ ರಾಜೀನಾಮೆ ಕೊಡುತ್ತೇನೆ ಎಂದು ಗಂಡನಿಗೆ ಒಮ್ಮೆ ಹೇಳಿದಳು. 'ಸುಸ್ತಾಗಿದ್ದರೆ ಎರಡು ದಿನ ರಜ ತೆಗೆದುಕೋ, ಅಥವಾ ಡಾಕ್ಟರ ಬಳಿಗೆ ಹೋಗಿ ಮದ್ದು ತೆಗೆದುಕೋ, ರಾಜೀನಾಮೆಯನ್ನು ಕೊಡುವಂತಹುದು ಏನಾಗಿದೆ' ಎಂದು ಅವ ಅಭಿಪ್ರಾಯ ಕೊಟ್ಟಿದ್ದ. ನ್ಯಾಯವೇ ಅನ್ನಿಸಿತು, ಭಾಮಾಳಿಗೆ. ಪರೀಕ್ಷೆಗಳ ಸಮಯ, ರಜ ತೆಗೆದುಕೊಳ್ಳುವಂತಿಲ್ಲ. ಆದಕಾರಣ ಡಾಕ್ಟರ ಸಲಹೆಯನ್ನು ಪಡೆಯಹೋಗಿದ್ದಳು. ತುಂಬಾ ಕಾತರ ತುಂಬಿದ ಮುಖ, ಕೆಟ್ಟ ಕನಸನ್ನು ಕಂಡು ಎದ್ದವರ ಹಾಗೆ ಬೆದರಿದ್ದಳು. ಹೇಳಿದ್ದನ್ನೇ ಹೇಳುತ್ತಿದ್ದಳು. ಒಂದು ಪಂಜೆಯನ್ನೂ ಪೂರ್ಣ ಮಾಡಿ ಮುಗಿಸುತ್ತಿರಲಿಲ್ಲ. ಅರ್ಧ ಹೇಳಿದ ಕೂಡಲೇ ಬೇರೆ ಇನ್ನಾವುದನ್ನೋ ಹೇಳಲಾರಂಭಿಸುತ್ತಿದ್ದಳು. 'ನಿನಗಾಗುವುದನ್ನೆಲ್ಲಾ ವಿವರವಾಗಿ ಬರೆದುಕೊಂಡು ಬಾಮ್ಮಾ ಅದನ್ನು ಓದಿದ ಮೇಲೆ ಅಗತ್ಯವಾದ ಪರೀಕ್ಷೆಗಳನ್ನು ಮಾಡಿದರಾಯಿತು' ಎಂದರು, ಡಾಕ್ಟರು. ಮೂರು ನಾಲ್ಕು ಹಾಳೆಗಳನ್ನು ಬರೆದು ತುಂಬಿ ಭಾಮಾ ತಂದಳು. ಅವುಗಳಿಂದಲೇ ಮೊದಲ ಪ್ಯಾರಾವನ್ನು ಸಂಗ್ರಹಿಸಲಾಗಿದೆ. ಭಾಮಾಗೆ ಡಿಪ್ರೆಷನ್ ಪ್ರಾರಂಭವಾಗಿತ್ತು. ನಿಖರವಾಗಿ ಈ ಕಾರಣಗಳಿಂದ ಅಥವಾ ಸಂಭವಿಸಿದ ಘಟನೆಗಳಿಂದ, ಅವಳಿಗೆ ಈ ಸ್ಥಿತಿಯು ಒದಗಿತು ಎಂದು ಹೇಳಬರುವಂತಿರಲಿಲ್ಲ. ಮಧ್ಯಮ ವರ್ಗದ ಸಾಮಾನ್ಯ ಸಂಸಾರ. ಮೂವತ್ತೈದು ಮೂವತ್ತಾರರ ಹೆಂಗಸು, ಲೋಕಾನುಭವವಿದ್ದ ಜಾಣ ಹೆಂಗಸು. ಯಾವುದೋ ಒಂದು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧ ಮನೋ<noinclude></noinclude> 93dfilihhm7jr1vvjdqp00jk79t0hli ಪುಟ:ಮನಮಂಥನ.pdf/೨೧೬ 104 62663 314358 131665 2026-05-01T06:55:28Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314358 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ೧೯೭ ಭಾವವು ಇದೆ ಎಂಬುದು ಕಾಗದದ ಒಕ್ಕಣೆಯಿಂದ ತಿಳಿದು ಬಂದಿತು. ಅದರಿಂದಲೇ ಈ ಡಿಪ್ರೆಷನ್ ಶುರುವಾಯಿತು ಎಂದು ಹೇಳಲು ಬರುವಂತಿಲ್ಲ. ಡಿಪ್ರೆಷನ್ ಪ್ರಾರಂಭವಾದ ಮೇಲೆ, ತಳಮಳದ ಮನಸ್ಸು ಯಾವುದಾದರೂ ಒಂದು ಕುಂಟು ನೆಪವನ್ನು ಹಿಡಿದುಕೊಂಡು, ಅದರಿಂದ ನನಗೆ ಹೀಗಾಯಿತು ಎಂದು ಆತಂಕಪಡಲು ಶುರು ಮಾಡುತ್ತದೆ. ಆದಕಾರಣ ಅಪರಾಧ ಮನೋಭಾವದ ಕಾರಣಗಳನ್ನು ಪತ್ತೆ ಹಚ್ಚಲು ವೈದ್ಯರು ತೊಡಗುವುದಿಲ್ಲ. ಭಾಮಾಳ ಮನಸ್ಸು ಮೂಲತಃ ಭದ್ರವಾಗಿದೆ, ದೃಢವೂ ಆಗಿದೆ, ಎನ್ನುವುದು ಕಾಗದಗಳ ಸಮಂಜಸೆಯಿಂದಲೇ ವ್ಯಕ್ತವಾಗಿತ್ತು. ಮನೆಯ ದೇವರಲ್ಲಿ ತುಂಬಾ ನಂಬಿಕೆಯನ್ನು ಹೊಂದಿರುವವಳು ಎನ್ನುವುದೂ ಸ್ಪಷ್ಟವಾಗಿತ್ತು. ಆಕೆಯ ಡಿಪ್ರೆಷನ್ ಎಲ್ಲಾ ತುಂಬಾ ಲಘುವಾದುದು ; ಬೇರೂರಿ ಬೆಳೆದಿಲ್ಲ ಎನ್ನುವುದೂ ಖಚಿತವಾಗಿತ್ತು. ಆದಕಾರಣ ಡಿಪೊಷನನ್ನು ನಿವಾರಿಸಿ ಉತ್ಸಾಹವನ್ನು ಬರಿಸುವ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಲಾಯಿತು. ಹಲವಾರು ವಾರಗಳಿಂದ ಸರಿಯಾಗಿ ನಿದ್ರೆ ಮಾಡದೆ, ಸಾಕಷ್ಟು ಉಣ್ಣದೆ ದೇಹವು ಬಳಲಿರುತ್ತದೆ. ಆದಕಾರಣ ಜೀರ್ಣಕಾರಿಯಾದ ಔಷಧಿಗಳನ್ನು ಮತ್ತು ರಕ್ತವೃದ್ಧಿಯಾಗುವ ಮದ್ದುಗಳನ್ನು ಕೊಡಲಾಯಿತು. ಹಾಗೂ ಮೂರು ನಾಲ್ಕು ದಿನಗಳು, ಮನಸ್ಸು ಎಂದರೇನು? ಅದರ ತಳಮಳಕ್ಕೆ ಕಾರಣಗಳ್ಯಾವುವು? ಅತಿ ಉತ್ಸಾಹವಾಗಲೀ ನಿರುತ್ಸಾಹವಾಗಲೀ ಹೇಗೆ ಉಂಟಾಗುತ್ತದೆ? ಇವನ್ನು ಯಾವ ರೀತಿಯಲ್ಲಿ ರೋಗಿಯು ನಿವಾರಿಸಿಕೊಳ್ಳಬಹುದು ; ಔಷಧಿಗಳು ಯಾವ ರೀತಿಯಲ್ಲಿ ರೋಗಿಗೆ ಸಹಾಯ ಮಾಡುತ್ತವೆ; ಇವನ್ನೆಲ್ಲಾ ಕೂಲಂಕಷವಾಗಿ ವಿವರಿಸಲಾಯಿತು. ಪ್ರೌಢ ಓದುವಿಕೆಯನ್ನು ಸಾಧಿಸಿದ್ದಾಕೆ ಹೇಳಿದುದನ್ನು ಕೇಳಿ ತಿಳಿದುಕೊಂಡಳು. ಅರ್ಥವಾಗದೆ ಇದ್ದುದನ್ನು ನಾಚಿಕೆ ಪಡದೆ ಕೇಳಿ ತಿಳಿದುಕೊಂಡಳು. ಜತೆಗೆ, ಮನೆ ದೇವರು ಹಯಗ್ರೀವನಿಗೆ ಕಾಣಿಕೆಯನ್ನು ಕಟ್ಟಿಟ್ಟಳು ನಂಬಿಕೆಯಿಂದ. ಒಂದು ವಾರದ ನಂತರ, ನಗುನಗುತ, ಮಗುವನ್ನು ಕರೆದುಕೊಂಡು ಬಂದಳು. ಶನಿಕಾಟವೆಲ್ಲಾ ಪರಿಹಾರವಾಯಿತು, ಈಗ ಎಂದಿನಂತೆ ನಿಜ ಮನುಷ್ಯಳಾಗಿದ್ದೀನಿ. ಎರಡು ಮೂರು ವರ್ಷಗಳ ಹಿಂದೆಯೇ ಚಿಕಿತ್ಸೆಗೆಂದು ಬರಬೇಕಾಗಿತ್ತು. ಔಷಧಿಗಳ ನೆರವಿಲ್ಲದೆ ಗುಣವಾಗುತ್ತಿತ್ತೇನೋ, ಆಗಲೇ ಇದನ್ನೆಲ್ಲಾ<noinclude></noinclude> nfvsdl3id86f58iffbyav3lnrq4j14f ಪುಟ:ಮನಮಂಥನ.pdf/೨೧೭ 104 62664 314359 131666 2026-05-01T06:55:38Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314359 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೮ ಮನಮಂಥನ ತಿಳಿದುಕೊಂಡಿದ್ದರೆ ? ಎಂದು ಉದ್ಗಾರ ತೆಗೆದಳು. ಎಲ್ಲದಕ್ಕೂ ಕಾಲ ಬರಬೇಕಲ್ಲ ಎಂದು ವೇದಾಂತವನ್ನೂ ಡಾಕ್ಟರಿಗೆ ಬೋಧಿಸಿದಳು, ವಂದಿಸಿ ಹೋಗುವ ಮುನ್ನ ಮಧ್ಯ ವಯಸ್ಸಿನಲ್ಲಿ ಬರುವ ಲಘು ಡಿಪ್ರೆಷನ್ನಿಗೆ ಚಿಕಿತ್ಸೆಯು ಅತ್ಯಂತ ಫಲದಾಯಕವಾಗುತ್ತದೆ, ಎನ್ನುವುದು ಭಾಮಾಳ ಉದಾಹರಣೆಯಿಂದ ಎಲ್ಲರಿಗೂ ಸ್ಪಷ್ಟವಾಗಬೇಕು. ಮಂದ ಬುದ್ಧಿಯ ಮಾಚಯ್ಯ ಮೂವತ್ತರ ಪ್ರಾಯದ ಮಾಚಯ್ಯ ಇನ್ನೂ ಒಂಟಿಯಾಗಿಯೇ ಇದ್ದ. ತಂಗಿಯ ಮದುವೆಯಾದ ಮೇಲೆ ತಾನು ಮದುವೆಯಾಗಬೇಕೆಂಬ ಇಚ್ಛೆ ತಂದೆಗೆ ಲಕ್ವಾ ಬಡಿದು ಮೂಲೆ ಹಿಡಿಯುವಂತಾದರೆ, ತಂಗಿಯ ಮದುವೆಯ ಜವಾಬ್ದಾರಿಯು ದೊಡ್ಡ ಮಗನದೇ, ಕಂಪನಿಯೊಂದರಲ್ಲಿ ಐದು ಆರು ನೂರು ಸಂಬಳ ಬರುವ ಚಾಕರಿಯಲ್ಲಿದ್ದ. ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ ಸುಖವಾಗಿ ಉಂಡು ತಿಂದು ಇರಲು ಬೇಕಾದಷ್ಟಿತ್ತು. ಮದುವೆ, ಇತ್ಯಾದಿ ವಿಶೇಷ ಖರ್ಚಿಗೆ ಅಪ್ಪನ ಆಸ್ತಿಯು ನೆರವಾಗುತ್ತಿತ್ತು. ಕಂಪನಿಯ ಕೆಲಸದ ಮೇಲೆ ಒಂದೆರಡು ವರ್ಷಗಳು ಅವ ಮಲೆನಾಡಿನ ಗ್ರಾಮ ಒಂದರಲ್ಲಿ ಇರಬೇಕಾಯಿತು. ಸಹೃದಯ ಸ್ನೇಹಿತರು ಅಲ್ಲಿ ಸಿಗಲಿಲ್ಲ. ಅಲ್ಲಿ ವಾಸಿಸುತ್ತಿದ್ದವರೊಂದಿಗೆ ಇವ ಜತೆಯಾಗಲು ಮನಸ್ಸಾಗಲಿಲ್ಲ. ಕಾರಣ, ಏಕಾಂಗಿಯಾಗಿಯೇ ಇರಬೇಕಾಯಿತು. ಸಂಜೆಯ ವೇಳೆಗೆ ತುಂಬಾ ಬೇಜಾರು ಬರುತ್ತಿತ್ತು. ಬೆಳಿಗ್ಗೆ ಹಗಲು, ಗ್ರಾಮಗಳಲ್ಲಿ ಸುತ್ತಬೇಕಾಗಿದ್ದುದರಿಂದ, ಕೆಲಸದ ಒತ್ತಡವೂ ಇರುತ್ತಿದ್ದುದರಿಂದ, ಹೇಗೋ ಕಾಲ ಸರಿದುಹೋಗುತ್ತಿತ್ತು. ಆದರೆ ಮುಸಾಫರಖಾನೆಗೆ ಸಂಜೆ ವೇಳೆಗೆ ಬಂದಾಗ ತುಂಬಾ ಬೇಜಾರಾಗುತ್ತಿತ್ತು ಎಂದು ಹೇಳಿದ. ಷಹರಿನ ಕೇಂದ್ರ ಕಚೇರಿಯಲ್ಲಿ ಈಗ ಎರಡು ವರ್ಷಗಳಿಂದಲೂ ಕೆಲಸವನ್ನು ಮಾಡುತ್ತಿದ್ದಾನೆ. ಮಲೆನಾಡಿನಲ್ಲಿ ಅನುಭವಿಸುತ್ತಿದ್ದ ಬೇಸರವು ಷಹರಿನಲ್ಲಿ ನ್ಯಾಯವಾಗಿ ಮಾಯವಾಗಬೇಕು. ಆದರೆ ಹಾಗಾಗಲಿಲ್ಲ, ತಿಂಗಳಿಗೊಂದೆರಡು ಸಿನಿಮಾ ನೋಡಿದರೆ ಸಾಕಪ್ಪಾ ಎನಿಸುತ್ತಿತ್ತು. ಸ್ವಭಾವತಃ ಏಕಾಂತಪ್ರಿಯ, ಹಾಗಾಗಿ ಗಾಢಮೈತ್ರಿ ಇದ್ದ ಸ್ನೇಹಿತರು ಇಬ್ಬರೊ ಮೂವರೊ; ಅವರೂ ಅವರವರ ವ್ಯಾಪಾರ ವ್ಯವಹಾರಗಳಲ್ಲಿ ನಿರತರಾಗಿದ್ದುದರಿಂದ ಮಾಚಯ್ಯನ ವಿರಾಮದ<noinclude></noinclude> hrrjtvoytuwhbbqpjgwr7f30r6a6m9e ಪುಟ:ಮನಮಂಥನ.pdf/೨೧೮ 104 62665 314360 244894 2026-05-01T06:55:49Z Shreelatha.Halemane 7642 314360 proofread-page text/x-wiki <noinclude><pagequality level="1" user="Shubha" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ವೇಳೆಗೆ ಅವರು ಸಿಗುತ್ತಿರಲಿಲ್ಲ. OFE ಕಳೆದ ಒಂದು ವರ್ಷದಿಂದ ಮಾಚಯ್ಯನಿಗೆ ಸ್ವಸಾಮರ್ಥ್ಯದಲ್ಲಿ ತುಂಬಾ ಅಪನಂಬಿಕೆಯುಂಟಾಗುತ್ತ ಬಂದಿತು. ಮನಸ್ಸಿನ ಮೇಲೆ ಹತೋಟಿಯು ತಪ್ಪುತ್ತಿದೆಯೇನೋ ಎಂದು ಭಯವಾಗತೊಡಗಿತು. ಬುದ್ಧಿಯು ಮಂದವಾಗುತ್ತಿದೆಯೋ ಎನ್ನುವ ಶಂಕೆಯು ಬಲವಾಗತೊಡಗಿತು. ಕಚೇರಿಯಲ್ಲಿದ್ದ ನಾಲ್ಕು ಜನ ವಾರಿಗೆ ಅಧಿಕಾರಿಗಳನ್ನು, ಸಾಹೇಬರು ಕರೆಸಿ 'ನಿಮ್ಮ ನಿಮ್ಮ ಶಾಖೆಯಲ್ಲಿ ಈ ರೀತಿ ಕೆಲಸ ಮಾಡಿಸಬೇಕು. ಇಷ್ಟು ಪ್ರಗತಿಯನ್ನು ತೋರಿಸಬೇಕು' ಎಂದು ಹೇಳುವರು. ನಂತರ ಕೆಲವು ಪ್ರಶ್ನೆಗಳನ್ನು ಕೇಳುವರು. ವಾರಿಗೆ ಅಧಿಕಾರಿಗಳು ಚೂಟಿಯ ಮತ್ತು ಸಮಂಜಸವಾದ ಉತ್ತರವನ್ನು ಕೊಡುತ್ತಿದ್ದರು. ಆದರೆ ಈಚೀಚೆಗೆ ಮಾಚಯ್ಯನಿಗೆ ಸಾಹೇಬರು ಹೇಳಿದುದು ಅರ್ಥವಾಗುತ್ತಿರಲಿಲ್ಲ. ಮೊದಲಿನಿಂದಲೂ ಅವನಿಗೆ ತಿಳಿದಿದ್ದ ವಿಷಯವನ್ನೇ ಸಾಹೇಬರು ಹೇಳುತ್ತಿದ್ದುದು. ಮೊದಮೊದಲು ಮಾಚಯ್ಯನೂ ಬಲು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದ. ಆದರೆ ಈಗ ಅರ್ಥವಾಗುತ್ತಿರಲಿಲ್ಲ. ಕಿವಿಗೊಟ್ಟು, ಕಷ್ಟಪಟ್ಟುಕೊಂಡು, ಹೇಳಿದುದನ್ನು ಕೇಳಿಸಿಕೊಂಡರೂ, ತಲೆಯೇ ಓಡುತ್ತಿರಲಿಲ್ಲ, ಅರ್ಥವಾಗುತ್ತಿರಲಿಲ್ಲ. 'ಇನ್ನೂ ತಿಳಿಯುವುದಿಲ್ಲವೇ, ಮಾಚಯ್ಯ' ಎಂದು ಸಾಹೇಬರು ಕೆಲವು ಬಾರಿ ರೇಗಿ ಬೈದದ್ದೂ ಉಂಟು. ಹೀಗಾದಾಗಲೆಲ್ಲ ಮಾಚಯ್ಯನ ಖಿನ್ನತೆಯು ಹೆಚ್ಚಾಗುತ್ತಿತ್ತು. ಆತ್ಮವಿಶ್ವಾಸವು ಕರಗಿ ಹೋಗುತ್ತಿತ್ತು. ಕಚೇರಿಯದೇ ಆಗಲಿ, ಸ್ನೇಹಿತರಿಗೇ ಆಗಲಿ, ಕಾಗದವನ್ನು ಬರೆಯಕೂತರೆ, ಯೋಚನೆಗಳೇನೋ ಸರಸರ ಅಂತ ಬರುತ್ತಿದ್ದುವು. ಆದರೆ ಅವನ್ನು ಕಾಗದದ ಮೇಲೆ ಇಳಿಸುವ ಮೊದಲೇ, ಒಂದು ಯೋಚನೆಯು ಮಾಯವಾಗಿ ಇನ್ನೊಂದು ಮೂಡುತ್ತಿತ್ತು. ಅದನ್ನು ಬರೆಯ ಹೋದರೆ ಅದರ ಪಾಡೂ ಹಾಗೆಯೇ. ನಾಲೈದು ನಿಮಿಷಗಳಲ್ಲಿ ಬರೆದು ಮುಗಿಸುತ್ತಿದ್ದ ಕಾಗದಕ್ಕೆ ಈಗ ಅವ ೧೫- ೨೦ ನಿಮಿಷಗಳನ್ನುತೆಗೆದುಕೊಳ್ಳುತ್ತಿದ್ದ. ಕಾಗದವನ್ನು ಮುಗಿಸಿ, ಲಕ್ಕೋಟೆಯಲ್ಲಿಟ್ಟು ಅಂಟಿಸಿ, ಸ್ಟಾಂಪು ಹಚ್ಚಿ, ಅಂಚೆಗೆ ಹಾಕಿ ಬಂದಮೇಲೆ, ಅಗತ್ಯವಾಗಿದ್ದ ಮೂರು ನಾಲ್ಕು ವಿಷಯಗಳನ್ನು ಬರೆಯಲೇ ಇಲ್ಲವಲ್ಲಾ ಎಂದು ಜ್ಞಾಪಿಸಿಕೊಂಡು, ಮರುಗುತ್ತಿದ್ದ. ದಿಳ್ಳಿಗೆ ಜರೂರಾಗಿ ಕಳುಹಿಸಬೇಕಾದ ಕೆಲವು ಕಾಗದ ಪತ್ರಗಳನ್ನು, ಮಾಚಯ್ಯನ ವಶಕ್ಕೆ ಸಾಹೇಬರು ಕೊಟ್ಟರು. ಇವುಗಳ ಪ್ರತಿಯನ್ನು ತೆಗೆದಿಟ್ಟುಕೊಂಡು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರಿಜಿಸ್ಟರ್ಡ್ ಪೋಸ್ಟ್<noinclude></noinclude> 6ernv40rvdqs97tkwmottjy1we8e4ur ಪುಟ:ಮನಮಂಥನ.pdf/೨೧೯ 104 62666 314361 131668 2026-05-01T06:56:00Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314361 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೦ ಮನಮಂಥನ ಮೂಲಕ ಕಳಿಸಬೇಕು ಎಂದು ಹೇಳಿದ್ದರು. ಜವಾಬ್ದಾರಿಯ ಇಂತಹ ಕೆಲಸವನ್ನು ಮಾಚಯ್ಯ ಹಿಂದೆ ಎಷ್ಟೋ ಬಾರಿ ಅಣಿಯಾಗಿ ಮಾಡಿದ್ದ. ಆದರೆ ಈ ಸರ್ತಿ ಏನಾಯಿತೋ? ಸಂಜೆ ನಾಲ್ಕರ ವೇಳೆಗೆ ಸಾಹೇಬರು ಬಂದು, ಅಂಚೆಗೆ ಅವನ್ನು ಕಳಿಸಿದೆಯಾ ಎಂದು ಕೇಳಿದಾಗ, ಅವು ಮಾಚಯ್ಯನ ಮೇಜು ಮೇಲೇ ಇದ್ದವು. ಎಲ್ಲರೆದುರಿಗೂ ಸಾಹೇಬರು ಮಾಚಯ್ಯನನ್ನು ಸಿಕ್ಕಾಪಟ್ಟೆ ಬೈದರು. ಮಾಚಯ್ಯನಿಗೆ ತುಂಬಾ ಅವಮಾನವಾಗಿತ್ತು ; ಮುಖ ಇಳಿದುಹೋಯಿತು ; ಯಾಕೆ ಹೀಗೆ ಮಾಡಿದೆ, ಏಕೆ ಮರತೆ ಎನ್ನುವುದು ಅವನಿಗೆ ತಿಳಿದಿದ್ದರೆ, ಸಮಂಜಸವಾದ ನೆಪವನ್ನಾದರೂ ಹೂಡುತ್ತಿದ್ದ. ಈಗ ಮಂಕು ಹಿಡಿದವನಂತೆ ಸಾಹೇಬರೆದುರು ನಿಂತಿದ್ದ. ಬಾಯಿ ತೆರೆಯಲೇ ಇಲ್ಲ. ಅಂದು ಮನೆಗೆ ಹಿಂತಿರುಗಿದಾಗ, ಕೆಲಸದಿಂದ ನನ್ನನ್ನು ತೆಗೆದುಹಾಕಬಹುದು ಎಂದು ಖಿನ್ನನಾಗಿದ್ದ. ಮನೆಗೆ ಬಂದು ಕೊಠಡಿಯಲ್ಲಿ ಒಬ್ಬನೇ ಕುಳಿತಾಗ, ಬಿಕ್ಕಿಬಿಕ್ಕಿ ಅಳತೊಡಗಿದ. ಅಳುವನ್ನು ತಡೆದುಕೊಳ್ಳಲು ಎಷ್ಟೆಷ್ಟೋ ಪ್ರಯತ್ನಪಟ್ಟಿದ್ದ. ಆದರೆ ಅಳುವು ಉಕ್ಕುತ್ತಲೇ ಇತ್ತು. ಎಂಟು ಹತ್ತು ನಿಮಿಷಗಳಾದ ಮೇಲೆ, ಸ್ನೇಹಿತನು ಬಂದು ಬಾಗಿಲು ತಟ್ಟಿದಾಗ, ಅಳುವು ನಿಂತಿತು. ಎದ್ದು ಹೋಗಿ ಬಾಗಿಲನ್ನು ತೆಗೆದ. ಕೆಂಪೇರಿದ್ದ ಹಾಗೂ ದುಗುಡದಿಂದ ಮುದುಡಿದ್ದ ಇವನ ಮುಖವನ್ನು ಕಂಡು, 'ಏನಾಯ್ಕ, ಮಾಚಯ್ಯ, ನಿನಗೆ' ಎಂದು ಸ್ನೇಹಿತನು ಕೇಳಿದ. ಒಳಗೆ ಬಂದು ಸ್ನೇಹಿತನೊಂದಿಗೆ ಕೂರುವ ವೇಳೆಗೆ ತಿರುಗಿ ಬುಳುಬುಳು ಆಳಲಾರಂಭಿಸಿದ. ಸುಮಾರು ಅರ್ಧ ಗಂಟೆಯಾದನಂತರ, ಸ್ನೇಹಿತನಿಗೆ ಮಾಚಯ್ಯನ ತಾಪತ್ರಯದ ವಿವರಗಳು ತಿಳಿದುವು. 'ಹೆಗಲ ಮೇಲೆ ಕೋವಿ ಹಾಕಿಕೊಂಡು ಕಾಡಿನಲ್ಲಿ ಒಬ್ಬನೇ ಹುಲಿ ಷಿಕಾರಿಗೆ ಹೋಗುವ ಗಂಡು ನೀನು; ಇದಕ್ಕೆಲ್ಲಾ ಅಳಬೇಕೇನೋ? ಅಲ್ಪ ಸ್ವಲ್ಪ Nervous Breakdown ಆಗಿರಬೇಕು. ನಾಳೆ ಬೆಳಿಗ್ಗೆ ನನ್ನ ಜತೆಯಲ್ಲಿ ಬಾ. ಡಾಕ್ಟರ ಸಲಹೆ ಪಡೆಯೋಣ' ಎಂದು ಸ್ನೇಹಿತ ಹೇಳಿದ. ಅವನನ್ನು ಬೀಳ್ಕೊಡುವ ವೇಳೆಗೆ ಮಾಚಯ್ಯ ಸ್ವಲ್ಪ ಸಮಾಧಾನದಿಂದಿದ್ದ. ಮಾರನೆಯ ದಿನ ಮನೋವೈದ್ಯರ ಬಳಿಗೆ ಮಾಚಯ್ಯನನ್ನು ಸ್ನೇಹಿತ ಕರೆದುಕೊಂಡು ಹೋದ. ಅಳುವನ್ನೂ ದುಗುಡವನ್ನೂ ಮಾಚಯ್ಯನಲ್ಲಿ ಕಂಡಮೇಲೆ, ಈ ವಿಷಯಗಳನ್ನು ತಕ್ಕಮಟ್ಟಿಗೆ ತಿಳಿದುಕೊಂಡಿದ್ದ ಸ್ನೇಹಿತ, ಮನೋವೈದ್ಯರಲ್ಲಿಗೆ ಹೋಗುವುದು ಸೂಕ್ತ ಎಂದು ನಿರ್ಧರಿಸಿದ್ದ.<noinclude></noinclude> 44424ec6gbdoulgjmk4951gc61tve64 ಪುಟ:ಮನಮಂಥನ.pdf/೨೨೦ 104 62667 314362 131669 2026-05-01T06:56:10Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314362 proofread-page text/x-wiki <noinclude><pagequality level="1" user="Shreelatha.Halemane" /></noinclude>ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು ಮನೋವೈದ್ಯರು ಪರೀಕ್ಷಿಸಿದ ನಂತರ ಹೇಳಿದರು : ೨೦೧ 'ಒಂಟಿಯಾಗಿ ಕೆಲವು ತಿಂಗಳುಗಳು ಇದ್ದಾಗಲೇ ನಿಮಗೆ ಲಘು ಡಿಪ್ರೆಷನ್ ಪ್ರಾರಂಭವಾಗಿತ್ತು. ನಿಮ್ಮ ತಾಯಿಯವರಿಗೆ ಆಗಿಂದಾಗ್ಗೆ ಭೂತದ ಕಾಟ ಬಡಿಯುತ್ತಿತ್ತು ಎಂದಿರಿ. ಪ್ರಾಯಶಃ ಮನಃಸ್ವಾಸ್ಥ್ಯವು ಆಗಾಗ್ಗೆ ಕೆಡುತ್ತಿದ್ದಿರಬೇಕು. ಅಂತಹುವನ್ನು ಭೂತಚೇಷ್ಟೆ ಎಂದು ಹಿಂದಿನ ಕಾಲದವರು ಹೇಳುತ್ತಿದ್ದರು. ಡಿಪ್ರೆಷನ್ ಶುರುವಾದಾಗ, ಮನಸ್ಸು ವಿಹ್ವಲವಾಗುತ್ತದೆ. ಸ್ಮರಣಶಕ್ತಿಯು ಅಸ್ತವ್ಯಸ್ತವಾಗುತ್ತದೆ. ಒಂದೊಂದು ಬಾರಿ ತಪ್ಪು ಮಾಡಿದಾಗಲೂ, ಮುಂದೇನಪ್ಪ ಗತಿ ಎನ್ನುವ ಭಯವು ಹೆಚ್ಚಾಗುತ್ತ ಹೋಗುತ್ತದೆ. ಭಯದಿಂದ ಆತಂಕ ; ಆತಂಕದಿಂದ ಭಯ ; ಎರಡೂ ಕೂಡಿಕೊಂಡು ನಿರುತ್ಸಾಹವು ಬೆಳೆಯುತ್ತದೆ. ಎಲ್ಲರೆದುರಿಗೂ ಅವಮಾನವಾದರೆ ನಿರುತ್ಸಾಹ, ಮತ್ತು ಆತಂಕಗಳು ಅತಿಯಾಗುತ್ತವೆ. ಆದರೆ ನಿಮ್ಮಲ್ಲಿ ಡಿಪ್ರೆಷನ್ ಬಹಳ ಲಘುಸ್ವರೂಪದ್ದು. ಖಂಡಿತವಾಗಿ ಇದನ್ನು ಕೆಲವು ವಾರಗಳಲ್ಲಿ ಗುಣಪಡಿಸಬಹುದು. 'ಇವತ್ತಿನಿಂದಲೇ ಚಿಕಿತ್ಸೆಯನ್ನು ಆರಂಭಿಸೋಣ' ಎಂದು. 'ಕೆಲಸಕ್ಕೆ ರಜ ತೆಗೆದುಕೊಂಡು, ಚಿಕಿತ್ಸೆ ಮಾಡಿಸಿಕೊಂಡರೆ ಒಳ್ಳೆಯದಲ್ಲವೆ?' ಎಂದು ಸ್ನೇಹಿತ ಕೇಳಿದ. 'ಒಬ್ಬರೇ ಮನೆಯಲ್ಲಿರುವುದಕ್ಕಿಂತ, ಕೆಲಸದ ಮೇಲಿರುವುದು ವಾಸಿ, ಅಥವಾ ಊರಿಗೆ ಹೋಗಿ ಎಲ್ಲರ ಜತೆಯಲ್ಲೂ ಮನೆಯಲ್ಲಿದ್ದುಕೊಂಡು ಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತೇನೆ ಎನ್ನುವುದಾದರೆ ಹಾಗೂ ಮಾಡಬಹುದು. ಮಾಡಬೇಕಾದುದನ್ನು ವಿಶದವಾಗಿ ಬರೆದುಕೊಡುತ್ತೇನೆ” ಎಂದರು ವೈದ್ಯರು. 'ನಮ್ಮನೆ ಇರುವುದು ಹಳ್ಳಿಯೊಂದರಲ್ಲಿ, ವೈದ್ಯರ ನೆರವಿಗೆ ಆರು ಮೈಲಿ ಹೋಗಬೇಕು. ಈ ಅವಸ್ಥೆಯಲ್ಲಿ ನಾನಿರುವುದನ್ನು, ನಮ್ಮನೆಯವರು ನೋಡುವುದು ಬೇಡ. ಇಲ್ಲೇ ಇದ್ದು ಕೆಲಸಕ್ಕೆ ಹೋಗುತ್ತಾ ಚಿಕಿತ್ಸೆಯನ್ನು ಪಡೆಯುತ್ತೇನೆ' ಎಂದು ಮಾಚಯ್ಯ ಹೇಳಿದ. ಒಂದು ವಾರದೊಳಗೆ ಮಾಚಯ್ಯ ಗೆಲುಮುಖನಾದ. 'ಮುಕ್ಕಾಲುಪಾಲು ನನ್ನ ತಳಮಳವೆಲ್ಲಾ ಹೋಯಿತು, ಸಾರ್ ! ಈಗ ಅಷ್ಟಾಗಿ ಮರೆಯುವುದಿಲ್ಲ. ಆತಂಕವೂ ಮನಸ್ಸಿನಲ್ಲಿಲ್ಲ, ಕೆಲಸ ಮಾಡುವಾಗ ಇತ್ತಿಂದೀಚೆಗೆ ಇದ್ದ, “ಯಾವ ತಪ್ಪು ಮಾಡಿಬಿಡುತ್ತೇನೋ ಎನ್ನುವ ಭಯವೂ ಮುತ್ತುವುದಿಲ್ಲ. ಹಸಿವೂ ಸರಿಯಾಗಿ ಆಗುತ್ತಿದೆ. ನಿದ್ರೆಯೂ ಬರುತ್ತಿದೆ' ಎಂದು ವರದಿ ಒಪ್ಪಿಸಿದ.<noinclude></noinclude> ho1cw3nunti62zwhaef8oeukkmr2ze7 ಪುಟ:ಮನಮಂಥನ.pdf/೨೨೧ 104 62668 314377 131670 2026-05-01T06:59:09Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314377 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೨ ಮನಮಂಥನ ಡಿಪ್ರೆಷನ್ ಅವಸ್ಥೆಯಲ್ಲಿ ಚಿಹ್ನೆಗಳು ಘೋರವಾಗಿ ಕಂಡರೂ, ಬಲು ಬೇಗ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂಬುದು ತಿಳಿದಿದ್ದರೆ, ಇವೆಲ್ಲಾ ಲಘು ಡಿಪ್ರೆಷನ್‌ನಲ್ಲಿ ಕಾಣಬರುತ್ತವೆ ಎಂದು ತಿಳಿದಿದ್ದರೆ, ಭವಿಷ್ಯದ ಭಯವೂ ಕಡಿಮೆಯಾಗುತ್ತದೆ. ಆತಂಕವು ಕರಗುತ್ತದೆ. ಡಿಪ್ರೆಷನ್ನಿನ ನಿರುತ್ಸಾಹವೂ ಹೋಗಿ, ಉತ್ಸಾಹವು ಬಲುಬೇಗ ಮೂಡುವಂತಾಗುತ್ತದೆ.<noinclude></noinclude> sbl0sb9lkhnkcjdc20bw20hfb91229k 314383 314377 2026-05-01T07:54:18Z Pragathi. BH 7585 /* Proofread */ 314383 proofread-page text/x-wiki <noinclude><pagequality level="3" user="Pragathi. BH" /></noinclude>೨೦೨ {{Right|ಮನಮಂಥನ}} ಡಿಪ್ರೆಷನ್ ಅವಸ್ಥೆಯಲ್ಲಿ ಚಿಹ್ನೆಗಳು ಘೋರವಾಗಿ ಕಂಡರೂ, ಬಲು ಬೇಗ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂಬುದು ತಿಳಿದಿದ್ದರೆ, ಇವೆಲ್ಲಾ ಲಘು ಡಿಪ್ರೆಷನ್‌ನಲ್ಲಿ ಕಾಣಬರುತ್ತವೆ ಎಂದು ತಿಳಿದಿದ್ದರೆ, ಭವಿಷ್ಯದ ಭಯವೂ ಕಡಿಮೆಯಾಗುತ್ತದೆ. ಆತಂಕವು ಕರಗುತ್ತದೆ. ಡಿಪ್ರೆಷನ್ನಿನ ನಿರುತ್ಸಾಹವೂ ಹೋಗಿ,ಉತ್ಸಾಹವು ಬಲುಬೇಗ ಮೂಡುವಂತಾಗುತ್ತದೆ.<noinclude></noinclude> 5yl3g90omn9aaqqga0atv1zdw5664dy 314384 314383 2026-05-01T08:43:49Z Shreesha Sharma 7840 /* Validated */ 314384 proofread-page text/x-wiki <noinclude><pagequality level="4" user="Shreesha Sharma" /></noinclude>{{Left|೨೦೨}}{{Right|ಮನಮಂಥನ}} ಡಿಪ್ರೆಷನ್ ಅವಸ್ಥೆಯಲ್ಲಿ ಚಿಹ್ನೆಗಳು ಘೋರವಾಗಿ ಕಂಡರೂ, ಬಲು ಬೇಗ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂಬುದು ತಿಳಿದಿದ್ದರೆ, ಇವೆಲ್ಲಾ ಲಘು ಡಿಪ್ರೆಷನ್‌ನಲ್ಲಿ ಕಾಣಬರುತ್ತವೆ ಎಂದು ತಿಳಿದಿದ್ದರೆ, ಭವಿಷ್ಯದ ಭಯವೂ ಕಡಿಮೆಯಾಗುತ್ತದೆ. ಆತಂಕವು ಕರಗುತ್ತದೆ. ಡಿಪ್ರೆಷನ್ನಿನ ನಿರುತ್ಸಾಹವೂ ಹೋಗಿ,ಉತ್ಸಾಹವು ಬಲುಬೇಗ ಮೂಡುವಂತಾಗುತ್ತದೆ.<noinclude></noinclude> 48gi3xd0nyqbcu1w3besdabg7lvty9b ಪುಟ:ಮನಮಂಥನ.pdf/೨೨೨ 104 62669 314376 131671 2026-05-01T06:58:58Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314376 proofread-page text/x-wiki <noinclude><pagequality level="1" user="Shreelatha.Halemane" /></noinclude>ಸೀತುವಿನ ಸ್ಕಿಜೋ ೬. ಜೋಫ್ರೆನಿಯಾಗಳು ಸೀತಾರಾಮ ಜಾಣ ಹುಡುಗ, ಬಾಲ್ಯದಿಂದಲೂ ಹಿರಿಯರು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದ. ತುಂಬಾ ತಂಟೆ ತಕರಾರು ಮಾಡಿ, ತಾಯ್ತಂದೆಯರನ್ನು, ತುಂಟ ಮಕ್ಕಳಂತೆ ಗೋಳು ಹುಯ್ದುಕೊಳ್ಳುತ್ತಿರಲಿಲ್ಲ. ಅಂದರೆ ಪೆದ್ದು ಅಂತಲ್ಲ. ಪ್ರತಿ ಪರೀಕ್ಷೆಯಲ್ಲೂ ನೂರಕ್ಕೆ ಎಪ್ಪತ್ತು ಎಂಭತ್ತು ಮಾರ್ಕುಗಳನ್ನು ಸುಲಭವಾಗಿ ಪಡೆಯುತ್ತಿದ್ದ. ಸ್ವಲ್ಪ ಸಂಕೋಚಪ್ರವೃತ್ತಿಯಾದುದರಿಂದ, ತಾನೇ ಮೇಲು ಬಿದ್ದುಕೊಂಡು ಯಾವುದಕ್ಕೂ ತಲೆಹಾಕುತ್ತಿರಲಿಲ್ಲ. ಅಷ್ಟಾಗಿ ಹೆಚ್ಚು ಸ್ನೇಹಿತರೂ ಅವನಿಗಿರಲಿಲ್ಲ. ಜತೆ ಹುಡುಗರೊಂದಿಗೆ ಆಟಗಳನ್ನು ಆಡುತ್ತಿದ್ದ. ಆದರೆ ಅವರೊಡನೆ ಗಾಢ ಸ್ನೇಹವನ್ನಾಗಲೀ ತುಂಬಾ ಸಲಿಗೆಯನ್ನಾಗಲೀ ಬೆಳೆಸಿಕೊಳ್ಳಲಿಲ್ಲ. ಹೈಸ್ಕೂಲಿನಲ್ಲಿ ಓದುವುದಕ್ಕೆ ಸೇರಿದಾಗ ಅವನಿಗಿನ್ನೂ ಹನ್ನೆರಡೇ ವಯಸ್ಸು. ಲೈಬ್ರೆರಿಯಿಂದ ಪುಸ್ತಕಗಳನ್ನು ತಂದು ಓದುತ್ತಿದ್ದ ಹುಡುಗರಲ್ಲಿ ಸೀತುವು ಅಗ್ರಗಣ್ಯ. 'ಓದುವುದರಲ್ಲಿ ತುಂಬಾ ಆಸಕ್ತಿ ಇರುವ ಹುಡುಗ ಅಂದರೆ ನೀನಪ್ಪಾ ; ಚೆನ್ನಾಗಿ ಓದಿಕೊಂಡು ಯಶಸ್ವಿಯಾಗು' ಎಂದು ಲೈಬ್ರೇರಿಯನ್ ಅವನನ್ನು ಹೊಗಳಿದ್ದರು. ಆದರೆ ಒಂದು ವಿಚಿತ್ರ ಸ್ವಭಾವವು ಎದ್ದು ಕಾಣುತ್ತಿತ್ತು. ಕ್ಲಾಸಿನ ಹುಡುಗರೆಲ್ಲ ಬಿಳಿಯದು ಅಥವಾ ಕಪ್ಪು ಬಣ್ಣದ ಟೋಪಿಯನ್ನು ಹಾಕಿಕೊಳ್ಳುತ್ತಿದ್ದರು. ಇವ ಹಳದಿ ಟೋಪಿಯನ್ನು ಹೊಲಿಸಿ ಹಾಕಿಕೊಂಡಿದ್ದ. ಜತೆ ಹುಡುಗರು ಎಷ್ಟು ಗೇಲಿ ಎಬ್ಬಿಸಿದರೂ ಸೀತು ತೆಪ್ಪಗಿರುತ್ತಿದ್ದ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಓದುವ ವರ್ಷದ ಮೊದಲಲ್ಲಿ ಕೈಗಡಿಯಾರವನ್ನು ತಂದೆ ತಂದುಕೊಟ್ಟರು. 'ಇದು ಬೇಡ, ಅಪ್ಪಾ ! ಜೇಬು ಗಡಿಯಾರವನ್ನು ತಂದರೆ ತುಂಬಾ ಚೆನ್ನ' ಎಂದು ಹೇಳಿ, ಹಠ ಹಿಡಿದು ಜೇಬು ಗಡಿಯಾರವನ್ನು ತರಿಸಿಕೊಂಡ. ಹೈಸ್ಕೂಲಿನಲ್ಲೆಲ್ಲಾ ಜೇಬು ಗಡಿಯಾರವಿದ್ದವರು ಇಬ್ಬರು ; ಸಂಸ್ಕೃತದ ಮಾಸ್ತರೊಬ್ಬರು ; ನಮ್ಮ ಸೀತು ಇನ್ನೊಬ್ಬ. ಜತೆ ಹುಡುಗರ ಗೇಲಿಗೆ ಇದೂ ಒಂದು ವಸ್ತುವಾಗಿತ್ತು. ಶಾಲೆಯಲ್ಲಿದ್ದ ಹುಡುಗರೆಲ್ಲರೂ ತಲೆಯ ಕ್ರಾಪ್ ಮಾಡಿಸಿಕೊಂಡಿದ್ದರು. ಇವ ಮಾತ್ರ ಪಿಳ್ಳುಜುಟ್ಟಿನ ಗಂಟನ್ನು ಕಟ್ಟಿಕೊಳ್ಳುತ್ತಿದ್ದ. ವೈದಿಕರ ಮನೆಯವನು<noinclude></noinclude> ghqax8v5gyglppnhpqhdoigpsqq528f ಪುಟ:ಮನಮಂಥನ.pdf/೨೨೩ 104 62670 314375 131672 2026-05-01T06:58:47Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314375 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೪ ಮನಮಂಥನ ಅಂತ ಹಾಗೆ ಮಾಡಿರಲಿಲ್ಲ. ಮನೆಯಲ್ಲಿ ಗಂಡಸರಾರೂ ಸಂಧ್ಯಾವಂದನೆಯನ್ನು ಮಾಡುತ್ತಿರಲಿಲ್ಲ. ಸ್ವಂತ ಖುಷಿಯಿಂದ ಸೀತು ಹಾಗೆ ಮಾಡಿಕೊಂಡಿದ್ದ. ಸಾಯಂಕಾಲದ ವೇಳೆಯಲ್ಲಿ ವಾಕಿಂಗ್ ಹೋದ ಅನ್ನಿ, ಒಬ್ಬನೇ ಹೋಗುತ್ತಿದ್ದ. ದೊಡ್ಡ ಮರದಡಿಯಲ್ಲಿ ಒಂಟಿಯಾಗಿ ಅರ್ಧಗಂಟೆ ಮುಕ್ಕಾಲು ಗಂಟೆ ಕೂರುತ್ತಿದ್ದ. ಹಾಗೆ ಕೂತು ಪದ್ಯ ಬರೆದ ಅಂತಲೇ ! ಉಹೂ ಸುಮ್ಮನೆ ಕುಳಿತಿರುತ್ತಿದ್ದ. ಯಾವ ಗಾಢವಾದ ಆಲೋಚನೆಯಿತ್ತೋ, ಭಗವಂತ ಒಬ್ಬ ಬಲ್ಲ. ಬೇಜಾರಿಲ್ಲದೆ ಸೀತು ಕೂತಿರುತ್ತಿದ್ದ. ಇಂತಹ ವಿಚಿತ್ರ ವರ್ತನೆಗಳನ್ನು ಬಿಟ್ಟರೆ, ಮಿಕ್ಕಂತೆ, ಸೀತು ಚೂಟಿಯಾಗಿದ್ದ. ಮನೆಯವರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದ. ಮಾಸ್ತರಗಳಿಗೆ ಪ್ರಿಯಶಿಷ್ಯನಾಗಿದ್ದ. ಮಿತಭಾಷಿಯಾಗಿದ್ದರೂ ಸರಸಭಾಷಿ. ಬೇರೆ ಊರಿನಲ್ಲಿ ಕಾಲೇಜು ಸೇರಬೇಕಾಯಿತು; ಎಸ್.ಎಸ್.ಎಲ್.ಸಿ. ಆದಮೇಲೆ. ಕಾಲೇಜು ಹಾಸ್ಟೆಲಿನಲ್ಲಿ ಸ್ಥಳವೂ ದೊರಕಿತು. ಕಾಲೇಜು ಹಾಸ್ಟೆಲಿನಲ್ಲಿದ್ದರೂ ಏಕಾಂಗಿಯಾಗಿರುವ ಪ್ರವೃತ್ತಿಯನ್ನು ಬದಲಾಯಿಸಲಿಲ್ಲ. ಅವನಿಗೆ ಸಿಕ್ಕ ರೂಂಮೇಟ್ ಆದರೋ ತುಂಬಾ ನಗು ಸರಸಿ. ಆದರೂ ಇವನನ್ನು ಒಲಿಸಿಕೊಳ್ಳುವುದಕ್ಕಾಗಲೀ, ಮಾತಿಗೆ ಎಳೆಯುವುದಕ್ಕಾಗಲೀ, ಅವನಿಗೆ ಸಾಧ್ಯವಾಗಲಿಲ್ಲ. ಹೀಗೆ ಅವ ಪ್ರಯತ್ನವನ್ನು ಮಾಡಿದಾಗ, ಸೀತು ಮುಖವನ್ನು ಸಿಂಡರಿಸಿ ಕೊಂಡಿದ್ದ. 'ಮುಟ್ಟಿದರೆ ಮುನೀ ಕಣೋ ನೀನು' ಎಂದು ಹೇಳೀ ರೂಂಮೇಟ್ ಅಲಕ್ಕಾದ. ಎರಡನೆಯ ವರ್ಷದ ಬಿ.ಎ. ಅಲ್ಲಿ ಸೀತು ಓದುತ್ತಿದ್ದ. ಕ್ಲಾಸಿಗೆ ಹೋಗುವುದಕ್ಕೆ ಮುಂಚೆ, ತೆಗೆದುಕೊಂಡು ಹೋಗಬೇಕಾದ ಪುಸ್ತಕಗಳನ್ನು ಎತ್ತಿಟ್ಟುಕೊಳ್ಳುವಾಗ ತುಂಬಾ ನಿಧಾನಿಸಲು ಆರಂಭಿದ. ಇವತ್ತು ಕ್ಷೌರವನ್ನು ಮಾಡಿಕೊಳ್ಳಲೋ, ನಾಳಿನ ತನಕ ತಡೆಯುತ್ತದೆಯೋ ಎಂಬುದನ್ನು ನಿರ್ಧರಿಸಲು ಕಷ್ಟಪಡತೊಡಗಿದ. 'ಇಷ್ಟು ಸಣ್ಣ ವಿಷಯಕ್ಕೆಲ್ಲಾ ಯಾಕೆ ತೊಂಚಾವಂಚ ಪಡುತ್ತೀಯೋ' ಎಂದು ರೂಂಮೇಟ್ ಹೇಳಿದುದು ಯಾವ ಪ್ರಯೋಜನವನ್ನೂ ಮಾಡಲಿಲ್ಲ. ಅಂತರ ವಿಶ್ವವಿದ್ಯಾಲಯಗಳ ಟೆನ್ನಿಸ್ ಚಾಂಪಿಯನ್‌ಷಿಪ್ಪನ್ನು ರೂಂಮೇಟ್ ಗಳಿಸಿದ. ಕಾಲೇಜಿನ ವಿದ್ಯಾರ್ಥಿಗಳು ಅದೆಷ್ಟೋ ಸಂಭ್ರಮಪಟ್ಟರು. ಹಾಸ್ಟೆಲಿನ ವಿದ್ಯಾರ್ಥಿಗಳನಕ ಕುಣಿದು ಕುಪ್ಪಳಿಸಿ ಹಬ್ಬ ಮಾಡಿದರು. ಆದರೆ ಸ್ವಂತ ರೂಂಮೇಟ್ ಆಗಿದ್ದ ಸೀತು ಯಾವ ಸಡಗರವನ್ನಾಗಲೀ, ಸಂತೋಷವನ್ನಾಗಲೀ ವ್ಯಕ್ತಪಡಿಸಲಿಲ್ಲ. ನಿರ್ಲಿಪ್ತನಂತೆ ನಡೆದುಕೊಂಡ.<noinclude></noinclude> or6rvbow6c4ckil5m5zqmf93xt7q0e4 ಪುಟ:ಮನಮಂಥನ.pdf/೨೨೪ 104 62671 314374 131673 2026-05-01T06:58:37Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314374 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಕಿಜೋಫೊನಿಯಾಗಳು ೨೦೫ ಮೇಜಿನ ಮೇಲೆ ಪುಸ್ತಕವನ್ನಿಟ್ಟುಕೊಂಡು ಓದುವುದಕ್ಕೆಂದು ಸೀತು ಕುಳಿತುಕೊಳ್ಳುತ್ತಿದ್ದ. ಆದರೆ ಅರ್ಧ ಗಂಟೆಯಾದರೂ ಹಾಳೆಯನ್ನು ಮಗುಚುತ್ತಿರಲಿಲ್ಲ. "ಯಾಕೋ? ಓದಿದ್ದು ಅರ್ಥವಾಗಲಿಲ್ಲವೇನೋ? ಬೇಕಾದರೆ ಹೇಳಿಕೊಡ್ತೀನಿ' ಎಂದು ರೂಂಮೇಟ್ ಹೇಳಿದರೆ ; ಅವನನ್ನು ದುರುಗುಟ್ಟಿಕೊಂಡು ಸೀತು ನೋಡಿದ. ಉತ್ತರವೀಯಲಿಲ್ಲ. 'ದುರುಗುಟ್ಟಿಕೊಂಡು ಹುಚ್ಚನ ತರಹ ನೋಡ್ತಾನೆ; ಈ ಪೀಡೆಯ ಸಹವಾಸ ನನಗೇಕೆ' ಎಂದು ರೂಂಮೇಟ್ ಮಾತನಾಡಿಸುವುದನ್ನು ಬಿಟ್ಟುಬಿಟ್ಟ, ಹಾಸ್ಟೆಲಿನ ಇತರ ಹುಡುಗರ ಹತ್ತಿರ ಇದನ್ನೆಲ್ಲಾ ಅವ ಹೇಳಿದ. ರೂಂ ಬದಲಾಯಿಸಿಕೊಂಡು ಬಿಡೋ, ಅವಕಾಶ ದೊರೆತಾಗ ಎಂದು ಸ್ನೇಹಿತರು ಹೇಳಿದರೇ ಹೊರತು, ಸೀತುವನ್ನು ವಿಚಾರಿಸಲು ಯಾರೂ ಮುಂದಾಗಲಿಲ್ಲ. ಪರೀಕ್ಷೆಯು ಆರಂಭವಾಯಿತು. ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆಲ್ಲ ಆತಂಕವು ಇದ್ದೇ ಇರುತ್ತದೆ. ಆದರೆ ಸೀತುವಿಗೆ ಆತಂಕವಿದ್ದಂತೆ ಕಾಣಲೇ ಇಲ್ಲ. ಎಲ್ಲರಂತೆಯೇ ಪರೀಕ್ಷೆಗೆ ಹೋಗಿ ಕೂರುತ್ತಿದ್ದ. ಮೂರು ತಾಸುಗಳ ಕಾಲ ಕೂತಿರುತ್ತಿದ್ದ. ನಂತರ ಎಲ್ಲರಂತೆಯೇ ಎದ್ದು ಬರುತ್ತಿದ್ದ. ಆದರೆ ಉತ್ತರವನ್ನು ಒಂದು ಹಾಳೆಯಷ್ಟಾದರೂ ಬರೆದಿರುತ್ತಿರಲಿಲ್ಲ. ಪರೀಕ್ಷೆಯಲ್ಲಿ ಉಸ್ತುವಾರಿ ನೋಡಿಕೊಳ್ಳತ್ತಿದ್ದ ಮಾಸ್ತರು, 'ಯಾಕಪ್ಪಾ ! ಸೀತಾರಾಮ ! ಓದುತ್ತಿಲ್ಲವೇ ಖಾಲಿ ಉತ್ತರದ ಪುಸ್ತಕವನ್ನು ಕೊಡುತ್ತಿದ್ದೀಯಲ್ಲಾ' ಎಂದು ಕೇಳಿದಾಗ, ಅವರ ಮುಖವನ್ನು ನೋಡುತ್ತಾ ಯಾವ ರಾಗಭಾವಗಳನ್ನೂ ಕಾಣಿಸದೆ, ಪ್ರತ್ಯುತ್ತರವನ್ನೂ ಕೊಡದೆ ಹೊರಟು ಹೋಗಿದ್ದ. ಇವನಿಗೇನೋ ಆಗಿದೆ ; ತಲೆ ಕೆಟ್ಟಿರಬಹುದು; ಅಥವಾ ದುರ್ವ್ಯಸನಗಳು ಅಧಿಕವಾಗಿರಬಹುದು' ಎಂದು ವಾಸ್ತರು ಅಂದುಕೊಂಡರೇ ವಿನಹಾ ಮತ್ತೆ ಯಾವ ಗಮನವನ್ನೂ ಕೊಡಲಿಲ್ಲ. ಬೇಸಿಗೆ ರಜಕ್ಕೆ ಮನೆಗೆ ಹಿಂದಿರುಗಿದಾಗ, ಸೀತುವಿನಲ್ಲಿ ಆಗಿದ್ದ ಬದಲಾವಣೆಯನ್ನು ತಾಯ್ತಂದೆಯರು ಗಮನಿಸಿದರು. ತಮ್ಮತಮ್ಮಲ್ಲೇ ಮಾತನಾಡಿಕೊಂಡರು. 'ತುಂಬಾ ಓದಿ ದಣಿದಿದ್ದಾನೆ. ಹಾಸ್ಟೆಲಿನಲ್ಲಿ ಸರಿಯಾದ ಊಟ ಸಿಗುತ್ತಿತ್ತೋ ಇಲ್ಲವೋ? ಆರೈಕೆಯನ್ನು ಮಾಡಿದರೆ ಸರಿಹೋಗಬಹುದು' ಎಂದಂದುಕೊಂಡರು. ಊಟಕ್ಕೆ ಏಳಪ್ಪಾ ಅಂತ ಅಮ್ಮ ಕರೆದರೆ, ಪುಸ್ತಕ ಓದಬೇಕು; ಆಮೇಲೆ ಊಟಕ್ಕೆ ಬಡ್ತೀನಿ ಎನ್ನುತ್ತಿದ್ದ. ಪುಸ್ತಕವನ್ನು ಹಿಡಿಯುತ್ತಿರಲಿಲ್ಲ. ಊಟಕ್ಕೂ ಬರುತ್ತಿರಲಿಲ್ಲ. ಯಾಕಪ್ಪಾ ಹೀಗ್ಯಾಡ್ತೀ ಎಂದು ಒಂದೆರಡು ಸರ್ತಿ ಅಮ್ಮ ಒತ್ತಿ ಕೇಳಿದಾಗ ಸಿಡುಕುತ್ತಾ ಮನೆಯಿಂದಾಚೆಗೆ ಹೋಗುತ್ತಿದ್ದ. 'ಕೆಟ್ಟ ಕೆಟ್ಟ ಸಿನಿಮಾಗಳನ್ನು<noinclude></noinclude> 5cm5vmcx7sdfpb2iqfff3krjgdobx3p ಪುಟ:ಮನಮಂಥನ.pdf/೨೨೫ 104 62672 314373 131674 2026-05-01T06:58:27Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314373 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೬ ಮನಮಂಥನ ನೋಡುತ್ತವೆ ; ಈ ಕಾಲದ ಕಾಲೇಜು ಹುಡುಗರು; ಮೀಸೆ ಬಂದ ವಯಸ್ಸು; ಏನೇನು ಕೆಟ್ಟ ಅಭ್ಯಾಸ ಮಾಡಿಕೊಂಡಿದ್ದಾನೋ? ದೇಹಾರೋಗ್ಯವನ್ನು ಕೆಟ್ಟ ಕೆಟ್ಟದಾಗಿ ಕೆಡಿಸಿಕೊಂಡಿದ್ದಾನೋ ಏನೋ' ಎಂದು ತಂದೆಯು ರೇಗಿ ನುಡಿದರು. ಇವನ ವಿಚಿತ್ರ ವರ್ತನೆ, ಸರಿಹೋದರೆ, ಇವನ ಮದುವೆಯನ್ನು ನಂಜನ ಗೂಡಿನಲ್ಲಿ ನಂಜುಂಡೇಶ್ವರನ ಸನ್ನಿಧಿಯಲ್ಲಿ ಮಾಡುತ್ತೇವೆ ಎಂದು ತಾಯಿ ಮುಡುಪು ಕಟ್ಟಿಟ್ಟಳು. ಇದೊಂದೇ ಮುಂಜಾಗ್ರತಾ ಹಾಗೂ ಚಿಕಿತ್ಸಾ ಕ್ರಮ, ಅವರು ಕೈಗೊಂಡುದು. ; ಊರಿನ ದೊಡ್ಡರಸ್ತೆಯ ತುದಿಯಲ್ಲಿ ಎಳನೀರನ್ನು ಮಾರಲು ಒಕ್ಕಲು ಮಗ ಕುಳಿತಿದ್ದ. ಅಲ್ಲಿ ಜನರ ಓಡಾಟವು ಹೆಚ್ಚು ಮೂರು ದಿಕ್ಕುಗಳಲ್ಲಿರುವ ಮೂರು ಊರುಗಳಿಗೆ ಹೋಗುವ ದಾರಿಗಳು ಅಲ್ಲಿಂದಲೇ ಕವಲೊಡೆಯುತ್ತಿದ್ದುವು. ಮಧ್ಯಾಹ್ನ ಹನ್ನೊಂದರ ಸಮಯ, ಅದರ ಬಳಿ ಸೀತು ನಡೆದು ಹೋಗುತ್ತಿದ್ದ. ಒಂಟಿಯಾಗಿದ್ದ. 'ಎಳನೀರು ಬೇಕಾ ಸೋಮೀ' ಎಂದು ಒಕ್ಕಲು ಮಗ ಕೇಳಿದ. 'ನನ್ನ ಯಾಕೋ ಕೇಳಿ : ನಿನಗೇನು ಕೊಟ್ಟೋ' ಎಂದು ಸೀತು ವಿನಾಕಾರಣ ರೇಗಿದ. ಅಷ್ಟೇ ಅಲ್ಲ. ಒಕ್ಕಲು ಮಗನನ್ನು ಹೊಡೆಯಹೋದ. ಹತ್ತಿರದಲ್ಲಿ ಎಳ ನೀರನ್ನು ಕೊಚ್ಚುವ ಮಚ್ಚಿತ್ತು. ಅದನ್ನು ತೆಗೆದುಕೊಂಡು ಹೊಡೆಯಹೋದ. ಒಕ್ಕಲು ಮಗ ಸರಂತ ಮರದ ಹಿಂದಕ್ಕೆ ನುಣುಚಿಕೊಂಡ. ಸೀತು ಹೊಡೆದ ಏಟು ಮರಕ್ಕೆ ಬಿತ್ತು. ಹಾದಿಯಲ್ಲಿ ಹೋಗುತ್ತಿದ್ದ ಗಾಡಿಯವರೂ ಇತರರೂ ಅಲ್ಲಿ ಗುಂಪು ನೆರೆದರು, ಒಕ್ಕಲು ಮಗನಿಗೆ ನೆರವಾಗಿ, ಸೀತುವನ್ನು ಹಿಡಿಯಹೋದರು. ಅವನಿನ್ನೂ ಹೊಡೆದಾಡುವುದಕ್ಕೆ ಹಾತೊರೆಯುತ್ತಿದ್ದ. ಎಲ್ಲರೂ ಒಟ್ಟುಗೂಡಿ ಸೀತುವನ್ನು ಹಿಡಿದು ಕೈಕಾಲು ಕಟ್ಟಿ ಹಾಕಿದರು. ನಾಲ್ಕು ಬಿಗಿದರು. 'ಇವನಿಗೆಲ್ಲೋ ಹುಚ್ಚು ಹಿಡಿದಿದೆ. ಯಾರ ಮನೆಯವನೋ. ಇಂತಹವರನ್ನೆಲ್ಲಾ ಆಸ್ಪತ್ರೆಗೆ ಸೇರಿಸದೆ, ಹೀಗೆ ಬೇಕಾಬಿಟ್ಟಿ ಬಿಟ್ಟರೆ, ಯಾರಿಗಾದರೂ ಅಪಾಯ ಆಗೇ ಆಗುತ್ತೆ' ಎಂದು ಮಂದಿ ಮಾತನಾಡಿಕೊಂಡರು. ಈ ಗಲಾಟೆಯಲ್ಲಿ ಸೀತುವಿಗೆ ಆಗಿದ್ದ ಪೆಟ್ಟು ಮತ್ತು ಗಾಯಗಳನ್ನು ಯಾರೂ ಗಮನಿಸಲೇ ಇಲ್ಲ. ಅದೇ ರಸ್ತೆಯಲ್ಲಿ ಆ ವೇಳೆಗೆ ಸೀತುವಿನ ತಂದೆಯು ಕಚೇರಿಗೆ ಹೋಗುತ್ತಿದ್ದರು. ಜನ ಕೂಡಿದ್ದನ್ನು ಕಂಡು ಏನಾಗಿದೆಯೋ ಎಂದು ನೋಡಲು ಅಲ್ಲಿಗೆ ಹೋದರು, ಸೀತುವನ್ನು ಕಂಡರು. ಅವನ ಅವಸ್ಥೆಯನ್ನು ಕಂಡು ಅವರ ಕರುಳು ಹಿಂಡಿದಂತಾಯಿತು. ಪರಿಚಯಸ್ಥರ ನೆರವಿನಿಂದ ರೇಗಾಡುತ್ತಿದ್ದ<noinclude></noinclude> 3buwzcek112enee8agw23y6dy2il3pg ಪುಟ:ಮನಮಂಥನ.pdf/೨೨೬ 104 62673 314372 131675 2026-05-01T06:58:15Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314372 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಕಿಜೋಫೊನಿಯಾಗಳು ಸೀತುವನ್ನು ಹೇಗೋ ಮಾಡಿ ಮನೆಗೆ ಕರೆದು ತಂದರು. ವೈದ್ಯರಿಗೆ ಹೇಳಿ ಕಳಿಸಿದರು. ಉಲ್ಬಣಿಸಿದ್ದ ಸೀತುವಿನ ಉದ್ರೇಕ ಸ್ಥಿತಿಯನ್ನು ಇಳಿಸಲು, ತಾತ್ಕಾಲಿಕವಾದ ಉಪಶಮನದ ಚಿಕಿತ್ಸೆಯನ್ನು ವೈದ್ಯರು ನಡೆಸಿದರು. ನಂತರ ಮಾರನೆಯ ದಿನ ರೋಗಿಯನ್ನು ಪರೀಕ್ಷಿಸಿ 'ಅವನಿಗೆ ಮನಸ್ಸು ಪಲ್ಲಟವಾಗಿದೆ. ಮಾನಸಿಕ ಆಸ್ಪತ್ರೆಯಲ್ಲಿ ಸಲಹೆಯನ್ನೂ ಚಿಕಿತ್ಸೆಯನ್ನೂ ಪಡೆಯುವುದು ಅಗತ್ಯ ಇಲ್ಲದೆ ಇದ್ದರೆ ಏನಾದರೂ ಆಘಾತವಾಗಬಹುದು. ತತ್‌ಕ್ಷಣ ಕರೆದುಕೊಂಡು ಹೋಗಿ' ಎಂದು ಡಾಕ್ಟರು ಒತ್ತಾಯಪೂರ್ವಕವಾಗಿ ಹೇಳಿದರು. 'ಮನೆಯ ಹಿಂದಿನ ಹುಣಿಸೆಯ ಮರದಲ್ಲಿ ಬ್ರಹ್ಮರಾಕ್ಷಸ ಸೇರಿಕೊಂಡಿದೆ. ಅದು ನಮ್ಮ ಸೀತುವನ್ನು ಹಿಡಿದಿದೆ. ಮಂತ್ರವಾದಿಗಳು ಈ ಪಿಶಾಚಿಯನ್ನು ಬಿಡಿಸುತ್ತಾರೆ. ನಮ್ಮ ಸೀತು ಸರಿಹೋಗುತ್ತಾನೆ, ನಮ್ಮಪ್ಪನ ಕಾಲದಿಂದ ಆ ಮರದಲ್ಲಿ ಬ್ರಹ್ಮ ರಾಕ್ಷಸ ಸೇರಿಕೊಂಡಿದೆ ಎಂದು ಎಲ್ಲರೂ ಅನ್ನುತ್ತಿದ್ದರು. ಹುಚ್ಚಾಸ್ಪತ್ರೆಗೆ ಸೇರಿಸುವುದು ಬೇಡ ಅಂದ್ರೆ ಮನೆತನದ ಹೆಸರೇ ಕೆಟ್ಟುಹೋಗುತ್ತದೆ ಅಂದ್ರೆ ಎಂದು ತಾಯಿ ಇನ್ನಿಲ್ಲದ ಹಾಗೆ ಹೇಳಿ ಅತ್ತೂ ಕರೆದೂ ರಂಪ ಮಾಡಿದರು. 'ನೀನೋ? ನಿಮ್ಮಪ್ಪನ ಕಾಲದ ನಂಬಿಕೆಗಳೋ? ಹಾಳಾಗಿ ಹೋಗಲಿ. ಮಗನೇ ಕೆಟ್ಟುಹೋದಮೇಲೆ ಮನೆತನದ ಹೆಸರು ಇದ್ದರೇನು? ಹೋದರೇನು? ಕೈಲಾದುದನ್ನೆಲ್ಲಾ ಮಾಡಿ ಅವನನ್ನು ಗುಣಪಡಿಸಲೇಬೇಕು' ಎಂದು ಹಠ ಹಿಡಿದು, ಸೀತುವನ್ನು ಮಾನಸಿಕ ರೋಗಗಳ ಆಸ್ಪತ್ರೆಗೆ, ತಂದೆ ಕರೆದುಕೊಂಡು ಹೋಗಿ ಸೇರಿಸಿದರು. ಮಾನಸಿಕ ಆಸ್ಪತ್ರೆಯಲ್ಲಿ ಸೀತುವಿಗೆ ಸಂಬಂಧಿಸಿದಂತೆ, ತಂದೆಯಿಂದ ದೊರಕಬಹುದಾದ ವಿವರಗಳನ್ನೆಲ್ಲವನ್ನೂ ಬರೆದುಕೊಂಡರು. ಹುಟ್ಟಿದಾಗಿನಿಂದ ಸೀತುವಿನ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ಪಡೆದು ಗುರುತು ಹಾಕಿದರು. ಮನೆಯವರ ವಿಷಯಗಳನ್ನೂ ಎಳ್ಳಂಬಳಸೆ ಪ್ರಶ್ನೆಗಳಿಂದ ತಿಳಿದುಕೊಂಡರು. ಸೀತುವಿನ ರೂಂಮೇಟಿನ ವಿಳಾಸವನ್ನು ಕಾಲೇಜಿನ ಪ್ರಿನ್ಸಿಪಾಲರ ಮೂಲಕ ಪತ್ತೆ ಹಚ್ಚಿ, ಅವನಿಂದ ದೊರೆತ ವಿವರಗಳನ್ನೂ ಪಡೆದರು. ಒಂದೆರಡು ವಾರಗಳ ಕಾಲ ಸೀತುವಿನ ಮನಃಸ್ಥಿತಿಯನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದರು. ಇದನ್ನೆಲ್ಲಾ ಮಾಡುವಾಗ ಉಪಶಮನದ ಚಿಕಿತ್ಸೆಯನ್ನೂ ಶ್ರದ್ಧೆಯಿಂದ ನಡಸುತ್ತಿದ್ದರು.<noinclude></noinclude> rzktlkntcys5myzst22lcfi9uypci1o ಪುಟ:ಮನಮಂಥನ.pdf/೨೨೭ 104 62674 314371 131676 2026-05-01T06:58:05Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314371 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೮ ಮನಮಂಥನ ಮಗನನ್ನು ನೋಡಲು ತಿಂಗಳೊಪ್ಪತ್ತು ಆದ ನಂತರ, ತಂದೆಯು ಆಸ್ಪತ್ರೆಗೆ ಹೋದಾಗ, ವೈದ್ಯರು ಅವರೊಂದಿಗೆ ಕೂತು ಬೇನೆಯ ಸ್ವರೂಪವನ್ನು ವಿವರಿಸಿದರು. 'ನಿಮ್ಮ ಹುಡುಗನ ಪ್ರಕೃತಿಯು ಒಂಟಿತನವನ್ನು ಬಯಸುವಂತಹುದು. ಬಾಲ್ಯದಲ್ಲಿ ಸಮವಯಸ್ಕರೊಂದಿಗೆ ನಲಿದಾಡುವ ಸ್ವಾಭಾವಿಕ ಪ್ರವೃತ್ತಿಯೂ ಅವನಲ್ಲಿ ಕಡಿಮೆಯಾಗಿತ್ತು. ಮನೆಯ ಯಜಮಾನರು, ನೀವು, ಶಿಸ್ತು ಶಿಕ್ಷೆ ಇವುಗಳಿಂದಲೇ ಹುಡುಗರು ಬೆಳೆದು ಬಾಳಲು ಸಮರ್ಥರಾಗುವುದು ಎಂದು ನಂಬಿದ್ದೀರಿ. ಮನೆಯವರೆಲ್ಲರೂ ನಿಮ್ಮನ್ನು ಕಂಡರೆ ಭಯಪಡುತ್ತಾರೆ. ಸೀತುವು ಕೂಡ ಹೆದರಿಕೆಯಿಂದಲೇ ನಿಮ್ಮನ್ನು ನೋಡುತ್ತಿದ್ದ, ಬಾಲ್ಯದಿಂದಲೂ, ನಿಮ್ಮ ಮನೆಯಾಕೆಯು ಹಳೆಯ ಕಾಲದ ಸಾಂಪ್ರದಾಯಸ್ಥರು. ಓದುಬರಹಗಳಲ್ಲಿ ಆಕೆಗೆ ಅಭ್ಯಾಸವಿಲ್ಲ. ಆಕೆಯೂ ನೀವೂ ಮಾತಿಗೆ ಮಾತು ಆಡಿ ವಿರಸವಾದಾಗ, ಸೀತುವು ಹೆದರಿ ಹೆದರಿ ಮುದುಡಿಕೊಳ್ಳುತ್ತಿದ್ದ. ಹಾಗಾದಾಗಲೆ ಅವ, ಹೆದರಿಸುವ ಹೊರ ಪರಿಸ್ಥಿತಿಯನ್ನು ಮರೆಯಲು, ತನ್ನ ಮನಸ್ಸಿನೊಳಗೆ ತಾನೇ ಕಲ್ಪಿಸಿಕೊಳ್ಳಬಹುದಾದ, ಹೆದರಿಕೆಯು ಇರದ, ಊಹಾಲೋಕದಲ್ಲಿ ಮಗ್ನನಾಗತೊಡಗುತ್ತಿದ್ದ. ಒಂಟಿತನವನ್ನು ಬಯಸುವ ಪ್ರವೃತ್ತಿಯೂ ಇತ್ತು. ಹೀಗಾಗಿ ತನ್ನ ಸೃಷ್ಟಿಯಾದ ಮನಸ್ಸಿನ ಊಹಾಪ್ರಪಂಚದಲ್ಲಿ ಹೆಚ್ಚು ಹೆಚ್ಚು ಕಾಲ ಕಳೆಯುವುದನ್ನು ರೂಢಿಮಾಡಿಕೊಂಡಿದ್ದ. ಮನಸ್ಸಿನೊಳಗಿನ ಪ್ರಪಂಚ, ಹೊರಗಿನ ಪ್ರಪಂಚ, ಹೀಗೆ ಎರಡು ಪ್ರಪಂಚಗಳಲ್ಲಿ ಅವನು ಜೀವಿಸುತ್ತಿದ್ದ. ಹೈಸ್ಕೂಲಿನಲ್ಲಿ ಓದು ಮುಗಿಸುವ ತನಕ, ಮನೆಯಲ್ಲೇ ಇದ್ದುದರಿಂದ ಕೂಡ, ಈ ಎರಡೂ ಪ್ರಪಂಚಗಳಲ್ಲಿ ಅವ ನೆಮ್ಮದಿಯಿಂದ ಇರಲು ಸಾಧ್ಯವಾಗಿತ್ತು. ಕಾಲೇಜಿಗೆ ಸೇರಿದಾಗ, ಮನೆಯನ್ನು ಬಿಟ್ಟು, ಹಾಸ್ಟೆಲಿನಲ್ಲಿ ವಾಸಿಸಬೇಕಾಯಿತು. ಮನೆಯಲ್ಲಿದ್ದ ರಕ್ಷಣೆಯು ತಪ್ಪಿತು ; ಇನ್ನೆಲ್ಲ ಜವಾಬ್ದಾರಿಯೂ ನನ್ನದು ಎನ್ನುವುದು ಅವನ ಅನುಭವಕ್ಕೆ ಕಠಿಣವಾಗಿತ್ತು. ಜತೆಗೆ ಪೌಗಂಡ ವಯಸ್ಸು, ದೇಹದ ಅಗತ್ಯಗಳ ಆಸೆ ಆಕಾಂಕ್ಷೆಗಳು, ಅವನ ಅರಿವಿಗೆ ಕಾಣಿಸಿಕೊಳ್ಳದೆಯೇ, ಅವ್ಯಕ್ತವಾಗಿ ಒತ್ತಡವೀಯಲಾರಂಭಿಸಿದ್ದುವು. ಅಂತಹ ಅಪೇಕ್ಷೆಗಳನ್ನು, ID Compulsions ಎನ್ನುತ್ತಾರೆ. ಇವೆಲ್ಲವನ್ನೂ ಹೊರಪ್ರಪಂಚದ ಬಾಳಿನಿಂದ ಈಡೇರಿಸಿಕೊಳ್ಳಬೇಕು. ನಾಚಿಕೆ ಮತ್ತು ಸಂಕೋಚದ ಪ್ರವೃತ್ತಿಯಿದ್ದ ಸೀತುವಿಗೆ ಹೊರಪ್ರಪಂಚದಲ್ಲಿ ಮೆರೆದಾಡಲು ಸಾಧ್ಯವಿರಲಿಲ್ಲ. ಒಳಮನಸ್ಸಿನ ಊಹಾಲೋಕದಲ್ಲಿ ಅವನ್ನೆಲ್ಲಾ ಸಾಂತ್ವನಗೊಳಿಸಬೇಕಾಯಿತು. ಈ ಜಂಝಾಟದಲ್ಲಿ,<noinclude></noinclude> 7t2iwgk29ii39fjqk94h8rcpp0wv49j ಪುಟ:ಮನಮಂಥನ.pdf/೨೨೮ 104 62675 314370 131677 2026-05-01T06:57:53Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314370 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಕಿಜೋಫೊನಿಯಾಗಳು ೨೦೯ ಎರಡೂ ಪ್ರಪಂಚಗಳ ಮಧ್ಯೆ ಸಾಮರಸ್ಯವನ್ನು ಮಾಡಿಕೊಳ್ಳುವ, ಮಾನವ ಪ್ರಯತ್ನವು ಮುರಿದುಬಿತ್ತು. ಎರಡೂ ಪ್ರಪಂಚಗಳ ಮಧ್ಯೆ ಬಿರುಕು ಒಡೆಯಿತು. ಬಿರುಕು ದೊಡ್ಡದಾಯಿತು. ಒಳಪ್ರಪಂಚದಲ್ಲೇ ಅವ ಸುಖಪಡುವಂತಾದ. ಹೊರಪ್ರಪಂಚ ಮಧ್ಯೆ ಬಿರುಕು ಬಿಡುವುದನ್ನು ; ಜೋ ಅಂದರೆ ಛಿದ್ರವಾದ; ಪೊನಿಯಾ, ಅಂದರೆ ಮನಸ್ಸು ; ಎಂದು ಮನೋವಿಜ್ಞಾನಿಗಳು ಕರೆಯುತ್ತಾರೆ. ಜೋನಿಯಾಗಳಲ್ಲಿ ಹಲವಾರು ಮಾದರಿಗಳಿವೆ. ಇವೆಲ್ಲಾ ವಿಭಿನ್ನವಾದುವೇನೋ ಎಂದನಿಸುತ್ತದೆ. ಆದರೆ ಮೂಲತಃ ಒಂದೇ ಆದುದರಿಂದ ಆ ಹೆಸರನ್ನು ಬಳಸುತ್ತಾರೆ. ಹಾಗೂ ವಿಭಿನ್ನವಾದ ಮಾದರಿಗಳಿರುವುದರಿಂದ, ಜೋಫ್ರೆನಿಯಾಗಳು ಎಂದು ಬಹುವಚನಗಳನ್ನು ಬಳಸುತ್ತಾರೆ. ಈ ಬೇನೆಯು ಉಲ್ಬಣವಾಗಿ, ಸ್ಕಿಜೋಫ್ರೆನಿಯಾ ಎಂದು ಸ್ಪಷ್ಟವಾಗುವ ಮೊದಲು, ಹಲವಾರು ಮುನ್ಸೂಚನೆಗಳು, ಕೆಲವು ವರ್ಷಗಳಿಂದಲೂ ಕಾಣಬರತ್ತವೆ. ಆಗ ಅವನ್ನು ಗಮನಿಸಿ, ತಕ್ಕ ಚಿಕಿತ್ಸೆಯನ್ನು ತಾಳ್ಮೆಯಿಂದ ನಡೆಸಿದರೆ, ಬೇನೆಯು ಮೂಡುವುದನ್ನು ಯಶಸ್ವಿಯಾಗಿ ತಡೆಹಿಡಿಯಬಹುದು. ಅಂತಹ ಮುನ್ಸೂಚನೆಗಳು ಹೀಗಿವೆ : ೧. ಮೊದಮೊದಲು ಆಲೋಚಿಸುವ ರೀತಿಯಲ್ಲಿ ಕುಂದುಗಳು ಕಾಣಬರುತ್ತವೆ. ಇದನ್ನು ನೀವು ಗಮನಿಸಲು ಆಗಲಿಲ್ಲ. ಏಕೆಂದರೆ ಅವ ಸ್ವಾಭಾವಿಕವಾಗಿ ಮಿತಭಾಷಿ, ಅದರಲ್ಲೂ ನಿಮ್ಮೊಂದಿಗೆ ಧೈರ್ಯದಿಂದ, ಮನಸ್ಸು ಬಿಚ್ಚಿ ಎಂದೂ ಮಾತನಾಡಿರಲಿಲ್ಲ. ಮಾತನಾಡುವ ಪ್ರಯತ್ನವನ್ನು ಅವನೂ ಮಾಡಿರಲಿಲ್ಲ ; ನೀವೂ ಮಾಡಿರಲಿಲ್ಲ. ಮಾತನಾಡಬೇಕಾದಾಗ ಇಬ್ಬರೂ ಮುಂದಾಗಬೇಕು ; ಒಬ್ಬರಿಂದಲೇ ಸಾಧ್ಯವಿಲ್ಲ. ಮಾತನಾಡಿದ್ದಿದ್ದರೆ, ಸೀತುವಿನ ಆಲೋಚನೆಗಳು ಸಮಂಜಸವಾಗಿಲ್ಲ. ಎಲ್ಲೋ ಕುಂದು ಇದೆ ಎಂದು ತಿಳಿಯುತ್ತಿತ್ತು; ನಿಮಗೆ. ೨. ಅವನ ಭಾವನೆಗಳಲ್ಲಿ ಕುಂದು ಕಾಣಿಸಿತು. ತನ್ನ ರೂಂಮೇಟ್ ಛಾಂಪಿಯನ್ ಆದಾಗ, ಎಲ್ಲರಿಗಿಂತಲೂ ಸೀತು ಸಡಗರಪಡಬೇಕಾಗಿತ್ತು. ಆದರೆ ನಿರ್ಲಿಪ್ತನಾಗಿದ್ದ. Callous ಆಗಿದ್ದ. ಭಾವನೆಗಳು ಎಂದರೇನು ? ನಮ್ಮವನೊಬ್ಬ ಸುಖಪಡುವಾಗ-ನಮಗೇ ಆ ಸುಖದ ಅನುಭವವಾದಂತೆ, ನಮಗೂ ಸುಖ ತಟ್ಟುತ್ತದೆ. ಆಗ ನಮ್ಮವನು ಎಂಬುದರ ನಿಜವಾದ ಅರ್ಥವು ಸ್ಪಷ್ಟವಾಗುತ್ತದೆ. 'ನಾನು' ಎಂಬುವುದು, ನನ್ನಿಂದ ಹೊರಹೊರಟು, ನಮ್ಮವನು, ಎನ್ನಿಸಿಕೊಳ್ಳುವವನನ್ನೂ ತನ್ನಲ್ಲಿ ಅಳವಡಿಸಿ<noinclude></noinclude> 0kkmz3oji0ektd6ujw0plgwctk584oc ಪುಟ:ಮನಮಂಥನ.pdf/೨೨೯ 104 62676 314369 131678 2026-05-01T06:57:39Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314369 proofread-page text/x-wiki <noinclude><pagequality level="1" user="Shreelatha.Halemane" /></noinclude>೨೧೦ ಮನಮಂಥನ ಕೊಳ್ಳುತ್ತದೆ. 'ನಾನು' ಎನ್ನುವ ಕಲ್ಪನೆಯು ಆಗ ತುಸು ವಿಶಾಲವಾಗುತ್ತದೆ. ಈ ಪ್ರವೃತ್ತಿಯು ಬೆಳೆಯುತ್ತ ಹೋದರೆ, 'ನಾನು' ಎನ್ನುವ ಕಲ್ಪನೆಯಲ್ಲಿ ವಿಶಾಲ ಬ್ರಹ್ಮಾಂಡವೂ ಅಡಗಲು ಸಾಧ್ಯ. ಭಾವನೆಗಳ ಸಾಮರ್ಥ್ಯ ಅಷ್ಟು ಪ್ರಬಲ ; ಆಧ್ಯಾತ್ಮಿಕ, ಹೆರರ ನೋವಿಗೆ ಕರಗುವಂತಾದರೆ, ಭಾವನೆಗಳು ಔನ್ನತ್ಯದತ್ತ ಏರುತ್ತಿದೆ ಎನ್ನಬಹುದು. ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ ಮಧ್ಯೆ ಸುರಕ್ಷಿತವಾದ ಸೇತುವೆಯನ್ನು ಕಟ್ಟಿದರೆ, ಸಾಮರಸ್ಯವನ್ನು ಮನಸ್ಸಿನಿಂದಲೇ ಮನಸ್ಸಿನಲ್ಲಿಯೇ ಏರ್ಪಡಿಸಿದರೆ, ಆಗ ಭಾವನೆಗಳು ಪ್ರಗಲ್ಬವಾಗುತ್ತವೆ. ವಿಶಾಲವಾಗುತ್ತವೆ. ಸೀತುವಿನ ನತದೃಷ್ಟ ಬಾಳಿನಲ್ಲಿ ಮನಸ್ಸಿನ ಹೊರ ಮತ್ತು ಒಳಪ್ರಪಂಚಗಳ ಮಧ್ಯೆ ಸೇತುವೆಯ ಬದಲು ಬಿರುಕು ಉಂಟಾಯಿತು. ಹೀಗಾಗುವುದಕ್ಕೆ ಅವನ ನತದೃಷ್ಟತನವೂ, ನಿಮ್ಮ ನತದೃಷ್ಟತನದೊಂದಿಗೆ ಕೂಡಿಕೊಂಡಿತು. ಅವನ ಭಾವನೆಗಳು 'ಅವನ' ಸುತ್ತ ಮುತ್ತಿಕೊಂಡವು ಅವ Callous to the external world ಆದ. ೩. ಮಾನಸಿಕ ಚಟಿತನವು ತುಸು ಮೊಂಡಾಗುತ್ತ ಬಂತು. ಯಾವ ನಿರ್ಧಾರವನ್ನು ಮಾಡಬೇಕಾದರೂ ತುಂಬಾ ಅನುಮಾನಪಡುವಂತಾಗಿದ್ದ. ಇವತ್ತು ಕ್ಷೌರ ಮಾಡಿಕೊಳ್ಳಲೋ ಎಂದುಕೊಂಡು, ಸಾಮಾನುಗಳನ್ನು ಅಣಿ ಮಾಡತೊಡಗುತ್ತಿದ್ದ ಮರುಕ್ಷಣದಲ್ಲೇ ಕ್ಷೌರದ ಅಗತ್ಯವು ಇವತ್ತು ಇಲ್ಲ ಎಂದು ತಿರುಗಿ ಅವನ್ನು ಪೆಟ್ಟಿಗೆಗೆ ಸೇರಿಸುತ್ತಿದ್ದ. ೪. ಭ್ರಮೆಯೂ ಒಂದಲ್ಲ ಒಂದು ರೀತಿಯಲ್ಲಿ ಅವನನ್ನು ಕಾಡುತ್ತಿದ್ದಿರಬೇಕು. ವಿವರವಾಗಿ ನಿಶಾಪರೀಕ್ಷೆಯನ್ನು ಮಾಡಿದಾಗ ಯಾರೋ ಬಂದು ನನ್ನ ಕಿವಿಯಲ್ಲಿ ಗುನುಗುತ್ತಲೇ ಇರುತ್ತಾರೆ. ಏನು ಎಂದು ಸ್ಪಷ್ಟವಾಗಿ ಹೇಳುವುದೂ ಇಲ್ಲ. ಎದುರಿಗೆ ಬರುವುದೂ ಇಲ್ಲ' ಎಂದು ಹೇಳಿದ. ಮೂರು ವರ್ಷಗಳಿಂದಲೂ ಈ ಕಾಟವನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದ. ಮೊದಮೊದಲು ಈ ಚಿಹ್ನೆಗಳನ್ನು ಗಮನಿಸಿದ್ದರೆ, ಆಗಲೇ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಬಹುದಾಗಿತ್ತು. ಬೇನೆಯು ಬೇರೂರಿ ಈ ಉಲ್ಬಣ ಸ್ಥಿತಿಗೆ ಏರುತ್ತಿರಲಿಲ್ಲ. ಸುಲಭವಾಗಿ ಗುಣವೂ ಆಗುತ್ತಿತ್ತು. ತೆರದೆದೆಯಿಂದ ಮನೋವೈದ್ಯರು ರೋಗಿಯ ತಂದೆಗೆ ಎಲ್ಲ ವಿಷಯಗಳನ್ನೂ ಸ್ಪಷ್ಟಪಡಿಸಿದರು. 'ಸಂಸಾರದಲ್ಲಿನ ನಿಮ್ಮ ಮತ್ತು ನಿಮ್ಮಾಕೆಯ ನಡವಳಿಕೆಯನ್ನು ಟೀಕಿಸಿದೆ, ಅಧಿಕಪ್ರಸಂಗಿತನ ಮಾಡಿದೆ' ಎಂದು ಬೈದುಕೊಳ್ಳಬೇಡಿ.<noinclude></noinclude> gcdmo0wi632b3z90tjt8zvfru9owctv ಪುಟ:ಮನಮಂಥನ.pdf/೨೩೦ 104 62677 314368 131679 2026-05-01T06:57:28Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314368 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಟೀಜೋಪೊನಿಯಾಗಳು ಎಂದು ಕ್ಷಮಾಪಣೆಯನ್ನು ಕೇಳಿಕೊಂಡರು. ತಂದೆಯು ತುಂಬಾ ಚೂಟಿವಂತ. ಬಡತನದ ಬೇಗೆಯಲ್ಲಿ ಬಾಲ್ಯವನ್ನು ಕಳೆದಿದ್ದವ, ಹಲ್ಲು ಕಚ್ಚಿಕೊಂಡು ಸ್ವಸಾಮರ್ಥ್ಯದಿಂದ, ಹಾಗೂ ಭಗವಂತನ ಕೃಪೆಯಿಂದ, ತಾನಿದ್ದ ಪರಿಸರದಲ್ಲಿ ಗೌರವ ಸ್ಥಾನವನ್ನು ಪಡೆದುಕೊಂಡಿದ್ದ. ತನ್ನ ಮಗನ ಬೇನೆಗೆ ತನ್ನ ಕರಾಚೂರಿನ ನವಳಿಕೆಯೇ ಕಾರಣ ಎಂದು ಡಾಕ್ಟರು ಅಂದಾಗ, ಅವನ ಸ್ವಾಭಿಮಾನಕ್ಕೆ ಧಕ್ಕೆ ತಗುಲಿತು. ಅದರ ಜತೆಗೂ ಮಗನಿಗೆ ಗುಣವಾಗಬೇಕು, ಡಾಕ್ಟರಿಗೂ ನನ್ನ ಮೇಲೆ ದ್ವೇಷವೇನೂ ಇಲ್ಲ. ಅಂದಮೇಲೆ ಯಾಕೆ ನಾನು ಸಂಸಾರದಲ್ಲಿ ಹಾಗೆ ನಡೆದುಕೊಂಡೆ. ಏಕೆ ಸೀತುವಿನ ವಿಚಿತ್ರ ವರ್ತನೆಯನ್ನು ಗಮನಿಸಲಿಲ್ಲ. ಎಂಬುದನ್ನು ಹೇಳಿದರೆ, ತನ್ನ ಪ್ರತಿಷ್ಠೆಯೂ ಉಳಿಯಿತು, ಮಗನಿಗೆ ನೆರವೂ ಆಯಿತು ; ಹಾಗೂ ಜ್ಞಾನಾರ್ಜನೆಯೂ ಆದಂತಾಯಿತು, ಎಂದುಕೊಂಡ. ಆದುದರಿಂದ ತಂದೆಯು ನುಡಿದ : 'ಈಗ ಇದನ್ನೆಲ್ಲಾ ಹೇಳುತ್ತಿದ್ದಿರಿ ಡಾಕ್ಟರೇ ! ಇವೆಲ್ಲಾ ಸರಿ ! ಆದರೆ ನಾವೇನೂ ವೈದ್ಯರುಗಳಲ್ಲ. ಇವೆಲ್ಲಾ ಹೇಗೆ ತಿಳಿಯಬೇಕು ? ಪರೀಕ್ಷೆಗಳಲ್ಲಿ ಸೀತು ತುಂಬಾ ಯಶಸ್ವಿಯಾಗಿ ಪ್ಯಾಸಾಗುತ್ತಿದ್ದ. ಮನಸ್ಸು ಪಲ್ಲಟವಾದರೆ ಓದುವುದಕ್ಕೆ ಸಾಧ್ಯವೇ ? ಮನೆಯಲ್ಲಿ ಅವನ ನಡವಳಿಕೆಯು ಲಕ್ಷಣವಾಗಿಯೇ ಇತ್ತು. ನಾವು ಹೇಳಿದುದನ್ನು ಸುಲಭವಾಗಿ ಅರ್ಥಮಾಡಿ ಕೊಳ್ಳುತ್ತಿದ್ದ, ಸೂಕ್ತವಾದ ಪ್ರತಿಕ್ರಿಯೆಯನ್ನೂ ಮಾಡುತ್ತಿದ್ದ. ಸ್ಮರಣಶಕ್ತಿಯು ಅವನಲ್ಲಿ ಚೆನ್ನಾಗಿಯೇ ಇತ್ತು. ಯಾವತ್ತೋ ನಡೆದುದನ್ನು ಅಚ್ಚುಕಟ್ಟಾಗಿ ಜ್ಞಾಪಿಸಿಕೊಳ್ಳುತ್ತಿದ್ದ. ಮನಸ್ಸು ವಿಕಲ್ಪವಾದರೆ ಇದು ಸಾಧ್ಯವೇ ಡಾಕ್ಟರೇ ! ನನ್ನೊಡನೆ ಅಪರೂಪಕ್ಕೆ ಮಾತನಾಡುತ್ತಿದ್ದ. ಒಪ್ಪಿಕೊಳ್ಳುತ್ತೇನೆ. ಆದರೆ ಮಾತನಾಡಿದಾಗಲೆಲ್ಲ ಜಾಣತನದ ಉತ್ತರಗಳನ್ನು ಸಲೀಸಾಗಿ ಕೊಡುತ್ತಿದ್ದ. ಮನಸ್ಸು ಛಿದ್ರವಾಗಿದ್ದರೆ ಹಾಗೆ ಉತ್ತರಿಸಲು ಹೇಗೆ ಸಾಧ್ಯ ? ಕಳೆದ ಸರ್ತಿ ಬೇಸಿಗೆ ರಜಕ್ಕೆಂದು ಬಂದಿದ್ದಾಗ, ಕೆಟ್ಟುಹೋಗಿದ್ದ ಹೊಲಿಯುವ ಯಂತ್ರವನ್ನು ಅವನೇ ರಿಪೇರಿ ಮಾಡಿದ. ಆ ಮೊದಲು ಕಂಪೆನಿಯವರು ಎರಡು ಬಾರಿ ಬಂದು ರಿಪೇರಿ ಮಾಡಿದ್ದರು. ಆದರೂ ಅದು ಸರಿಯಾಗಿ ನಡೆಯುತ್ತಿರಲಿಲ್ಲ. ಇವ ಅದನ್ನು ಲಕ್ಷಣವಾಗಿ ರಿಪೇರಿ ಮಾಡಿದ. ಇಂಜನಿಯರ್ ಏನೂ ಇವ ಓದುತ್ತಿಲ್ಲ. ಅದನ್ನೆಲ್ಲಾ ಕಲಿಯಲು, ಬುದ್ಧಿ ಕೆಟ್ಟಿದ್ದರೆ ಇದನ್ನೆಲ್ಲಾ ಮಾಡುಕ್ಕೆ ಆಗುತ್ತಿತ್ತೇ ಅಂದಮೇಲೆ ನಾವು ಹೇಗೆ ಎಚ್ಚರವನ್ನು ವಹಿಸಲಾಗುತ್ತಿತ್ತು ? ನಿಮ್ಮ ಪರೀಕ್ಷಾ ವಿಧಾನಗಳಲ್ಲಿ ಏನಾದರೂ ತಪ್ಪಿರಬಹುದೋ ? ಎಂದು<noinclude></noinclude> cour4vw4bo3cvd18zcm7qln121f4k2g ಪುಟ:ಮನಮಂಥನ.pdf/೨೩೧ 104 62678 314367 131680 2026-05-01T06:57:17Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314367 proofread-page text/x-wiki <noinclude><pagequality level="1" user="Shreelatha.Halemane" /></noinclude>೨೧೨ ಮನಮಂಥನ ನನಗೆ ಸಂಶಯವಿರುತ್ತಿದೆ. ಹೀಗಂದೆ ಎಂದು ಏನೂ ತಿಳಿದುಕೊಳ್ಳಬೇಡಿ. ನಿಮ್ಮಲ್ಲಿ ಪೂರ್ಣ ನಂಬಿಕೆಯು ನನಗಿದೆ' ಎಂದರು. ಸ್ಪಷ್ಟವಾಗಿ ಹೀಗೆ ತಂದೆಯು ನುಡಿದುದರಿಂದ ವೈದ್ಯರಿಗೆ ಸಂತೋಷವೇ ಆಯಿತು. ತಾವು ಹೇಳಿದುದು ಅರ್ಥವಾಗಿದೆ. ನ್ಯಾಯವೆಂದು ಕಂಡುಬಂದ ಸಂದೇಹಗಳನ್ನು ಅವ ಹೇಳಿಕೊಳ್ಳುತ್ತಿದ್ದಾನೆ ಎನ್ನುವುದೂ ಗೊತ್ತಾಯಿತು. ಅವರಂದರು ; 'ನೀವು ಹೇಳಿದ್ದೆಲ್ಲಾ ದಿಟವೇ, ರಾಯರೇ ! ಸೀತುವಿನ ಮನಸ್ಸು ಜಾಣತನದ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಮೊದಲೂ ಪಡೆದಿತ್ತು. ಈಗಲೂ ಪಡೆದಿದೆ. ರೂಢಿಸಿ ಕಲಿತುಕೊಂಡ ಕೈ ಚಳಕವಾಗಲೀ, ಜ್ಞಾಪಕ ಶಕ್ತಿಯಾಗಲೀ ಅಚ್ಚಳಿಯದೇ ಉಳಿದುಕೊಂಡಿದೆ. ಆದರೆ ಹೊರಪ್ರಪಂಚದ ನಡವಳಿಕೆಗಳಲ್ಲಿ, ಯಾವುದಾದರೂ ನಿರ್ಧಾರ ಮಾಡಿ ಕಾರ್ಯ ನಡೆಸಬೇಕು. ಇದನ್ನು ಸಾಧಿಸುವ ಮನಸ್ಸಿನ ಭಾಗವು, ಒಳ ಮತ್ತು ಹೊರಪ್ರಪಂಚಗಳ ಮಧ್ಯೆ ಸಾಮರಸ್ಯವಿದ್ದರೆ ಮಾತ್ರ ಯಶಸ್ವಿಯಾಗಿ ಕೆಲಸವನ್ನು ಮಾಡಬಲ್ಲದು, ಅಲ್ಲೇ ಬಿರುಕುಂಟಾಗಿತ್ತು. ಹಾಗಾಗಿ ಯಾವ ನಿರ್ಧಾರವನ್ನು ಮಾಡಬೇಕಾದರೂ, ಅವನು ತೊಳಲಾಡುವಂತಾಯಿತು. ಹೀಗಾಗಿ ಅವ ಮಂದ ಬುದ್ಧಿಯವನಂತೆ ಕೆಲವೊಮ್ಮೆ ಕಾಣಿಸುತ್ತಿದ್ದ. ಆದರೆ ನಿಜವಾಗಲೂ ಚೂಟಿತನವು ಕಳೆದುಹೋಗಿರಲಿಲ್ಲ. ಇದೇ ಕಾರಣದಿಂದ ಭಾವನಾ ಪ್ರದರ್ಶನದಲ್ಲೂ ಅವನು ವಿಚಿತ್ರವಾಗಿದ್ದ. ಹೊರಪ್ರಪಂಚದ ಅರಿವು ಆದಾಗ, ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾವನೆಗಳಲ್ಲಿ ಹೂಡಲೇಬೇಕು. ಮನಸ್ಸಿನ ಆ ಭಾಗವು ಒಡೆದು ಹೋಳಾದುದರಿಂದ, ನಿರೀಕ್ಷಿತ ಪ್ರತಿಕ್ರಿಯೆಯನ್ನು ಅವ ತೋರಿಸಲು ಆಗುತ್ತಿರಲಿಲ್ಲ. ಆದಕಾರಣ, Callous, ನಿರ್ಲಿಪ್ತನಂತೆ, ನಡೆದುಕೊಳ್ಳುತ್ತಿದ್ದ. ಈಗ ಎಲ್ಲವೂ ಅರ್ಥವಾಯಿತೇ? ಜಾಣತನವೂ ಸ್ಮರಣಶಕ್ತಿಯೂ ಇದ್ದು, ಜೋಫ್ರೆನಿಯಾದ ಮುನ್ಸೂಚನೆಗಳೂ ಕಾಣಬರುತ್ತವೆ. 'ನಾಲ್ಕು ವಾರಗಳ ಚಿಕಿತ್ಸೆಯಿಂದ ಸೀತುವಿನಲ್ಲಿ ತುಂಬಾ ಗುಣ ಉಂಟಾಗಿದೆ. ಇಷ್ಟು ಬೇಗ ಇಷ್ಟರಮಟ್ಟಿಗೆ ಗುಣ ಹೊಂದುತ್ತಾನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇನ್ನೊಂದು ಎರಡು ವಾರಗಳಲ್ಲಿ ಮನೆಗೆ ಹಿಂತಿರುಗಿ ಕಳಿಸುತ್ತೇನೆ, ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರಿಸಲಿ. ಎಲ್ಲರಂತೆ ಅವನೂ ಬಾಳಲು ಸಾಧ್ಯ ; ಸ್ವಲ್ಪ ಎಚ್ಚರಿಕೆಯನ್ನು ವಹಿಸಿದರೆ ಸಾಕು.' ಎಂದು ವೈದ್ಯರು ಹೇಳಿದರು. ಸೀತುವನ್ನು ವಾರ್ಡಿನಲ್ಲಿ ನೋಡಹೋದರು,<noinclude></noinclude> ezkdri6saas7za5qmjazpa7r82ubus6 ಪುಟ:ಮನಮಂಥನ.pdf/೨೩೨ 104 62679 314366 131681 2026-05-01T06:57:06Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314366 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಕಿಜೋಫೊನಿಯಾಗಳು ೨೧೩ ತಂದೆ, ಕಣ್ಣೆದುರಿಗೆ ಕಂಡ ಮಗನ ಮುಖಚರ್ಯೆಯೇ ಬದಲಾಗಿಬಿಟ್ಟಿತ್ತು. ಸಿಂಡರಿಸಿಕೊಂಡಂತೆ ಇರುತ್ತಿದ್ದ ಮುಖ ಈಗ ಸರಳವಾಗಿತ್ತು, ಒಂದೆರಡು ಮಾತುಗಳಲ್ಲಿಯೇ ತಂದೆಯು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟರೂ, ಸಮಂಜಸವಾಗಿ, ಮುಖವನ್ನು ಕೆಳಗೆ ಮಾಡದೆ, ಸೀತು ಮಾತನಾಡಿದ ಸಕ್ಯೂಬಾಯಿಯ ಕೆಟಟೋನಿಯ 'ಗಂಟಲು ನೋವು ಅಂತ ಹೇಳಿದಳು, ಡಾಕ್ಟರೇ, ಊರಿನಲ್ಲಿರುವ ಡಾಕ್ಟರ ಹತ್ತಿರಕ್ಕೆ ಕರೆದುಕೊಂಡು ಹೋದೆ. ದವಡೆಯ ಮೂಲೆಯಲ್ಲಿ ಹದ್ದಗಳಲೆ ಉಬ್ಬಿಕೊಂಡಿದೆ. ಸೀತದ ಗೆಡ್ಡೆ ಇರಬೇಕು. ಎಂದು ಹೇಳಿ ಎರಡು ದಿನ ಇದ್ದಕ್ಷನ್ ಕೊಟ್ಟರು. ಸ್ವಲ್ಪ ವಾಸಿಯಾದ್ದಾಗೆ ಆಯಿತು. ಆದರೆ ಮೊದಲಿನಂತೆ ಹುಷಾರಾಗಲಿಲ್ಲ. ನಾಳೆಯ ಬೆಳಗ್ಗೆ ಊರಿನಿಂದ ಕರೆದುಕೊಂಡ ಬತ್ತೀನಿ, ಗಂಟಲು ಸರಿಯಾಗಿದೆಯೇ ಅಂತ ಪರೀಕ್ಷೆ ಮಾಡಿ ಹೇಳಿ' ಎಂದು ಸಾವಂದಪ್ಪ ಹೇಳಿದ. 'ರೋಗಿಯನ್ನು ಪರೀಕ್ಷೆ ಮಾಡುವುದಕ್ಕೆ ಇಷ್ಟೆಲ್ಲಾ ಹೇಳಬೇಕೇ ! ಸಾವಂದಪ್ಪ, ಯಾವಾಗ ಬೇಕಾದರೂ ಕರೆದುಕೊಂಡು ಬಾ. ಆದರೆ ಅದಕ್ಕೆ ಮೊದಲು, ನಿಮ್ಮೂರ ಡಾಕ್ಟರ ಕೈಲಿ, ಇನ್ನೊಮ್ಮೆ ಪರೀಕ್ಷೆಮಾಡಿಸು. ಡಿಫೀರಿಯಾ ತರಹ ಏನಾದರೂ ಕೆಟ್ಟ ಬೇನೆ ಬಂದಿದ್ದರೆ, ಬಸ್ಸಿನಲ್ಲಿ ಊರಿಂದ ಊರಿಗೆ ಪ್ರಯಾಣ ಮಾಡಿಸೋದು ತುಂಬಾ ತಪ್ಪು. ಅವರ ಅನುಮತಿ ಪಡೆದು ಕರೆದುಕೊಂಡುಬಾ' ಎಂದೆ. ನಾಲ್ಕು ದಿನಗಳಾದ ಮೇಲೆ ಮಗಳನ್ನು ಕರೆದುಕೊಂಡು ಸಾವಂದಪ್ಪ ಒಂದು ಬೆಳಿಗ್ಗೆ ಬಂದ. 'ಇಲ್ಲಿ ಕೂತುಕೊ ಸಕ್ಕೂ' ಎಂದು ಹೇಳಿ ಮಗಳನ್ನು ಎದುರು ಕುರ್ಚಿಯಲ್ಲಿ ಕೂರಿಸಿದ. ಹದಿನೈದು ಹದಿನಾರು ವರ್ಷಗಳ ಹುಡುಗಿ, ದೃಢಕಾಯವಿಲ್ಲದಿದ್ದರೂ ಸಣಕಲ ಕಡ್ಡಿ ಏನಲ್ಲ. ತಲೆಯನ್ನು ತಗ್ಗಿಸಿಕೊಂಡು ಕೂತಿದ್ದಳು. 'ಶಾಲೆಗೆ ಹೋಗ್ತಾ ಇದೀಯಮ್ಮಾ, ಸಕ್ಕೂ' ಎಂದು ಕೇಳಿದೆ. ಮೂರನೇ ಸ್ಟಾಂಡರ್‌ನಲ್ಲಿ ಓದುತ್ತಾ ಇದ್ದಾಳೆ ಎಂದು ಸಾವಂದಪ್ಪ ಉತ್ತರಿಸಿದ. ತಲೆಯೆತ್ತಿ ಸಕ್ಕು ಅರೆಕ್ಷಣ ನನ್ನ ಮುಖವನ್ನು ನೋಡಿದಳು. ಉತ್ತರವನ್ನು ತಂದೆ ಕೊಟ್ಟ ಮೇಲೆ, ತಲೆ ತಗ್ಗಿಸಿದಳು. ತಂದೆಯೆದುರಿಗೆ ಯಾವ ಪ್ರಶ್ನೆಯನ್ನು ಮಗಳಿಗೆ ಹಾಕಿದರೂ, ತಂದೆಯೇ ಉತ್ತರವನ್ನು ಕೊಡುತ್ತಾನೆ, ಮಗಳಿಗೆ ಅವಕಾಶವಿರುವುದಿಲ್ಲ ಎನ್ನುವುದು ತಿಳಿಯಿತು. ಆ ಮೇಲೆ ಪ್ರಶ್ನೆಗಳನ್ನು ಕೇಳಿದರಾಯಿತು. ದೇಹಾರೋಗ್ಯವನ್ನು ಸ್ಕೂಲವಾಗಿ<noinclude></noinclude> am3m7zpwgdm2345mqbbfztcu1dgy0zt ಪುಟ:ಮನಮಂಥನ.pdf/೨೩೩ 104 62680 314365 131682 2026-05-01T06:56:56Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314365 proofread-page text/x-wiki <noinclude><pagequality level="1" user="Shreelatha.Halemane" /></noinclude>೨೧೪ ಮನಮಂಥನ ಪರೀಕ್ಷಿಸೋಣ ಎಂದುಕೊಂಡು, 'ನಾಲಿಗೆ ತೋರಿಸು, ಸಕ್ಕೂ' ಎಂದೆ. 'ಗಂಟಲನ್ನೂ ಹಾಗೆಯೇ ತೋರಿಸಮ್ಮಾ' ಎಂದ, ಸಾವಂದಪ್ಪ. ತಲೆ ಎತ್ತಿದಳು ಸಕ್ಕೂಬಾಯಿ, ಬಾಯಿನಿಂದ ಹೊರಕ್ಕೆ ನಾಲಿಗೆಯನ್ನು ಸ್ವಲ್ಪ ಚಾಚಿದಳು. ನಾಲಿಗೆಯ ತುದಿ ಹೊರಗೆ ಇತ್ತು. ಬಾಯಿಯನ್ನು ಮುಚ್ಚಿಕೊಂಡಳು. ಇಷ್ಟು ಮಾಡುವುದಕ್ಕೆ ಕತ್ತನ್ನು ನನ್ನ ಕಡೆಗೆ ಚಾಚಿದ್ದಳು. ಅದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳು ಇದ್ದಳು. ಆಗ ಸಕ್ಕೂವಿನ ಮುಖ, ಮುಖವಾಡವನ್ನು ಧರಿಸಿದ ಮುಖದಂತಿತ್ತು. ಜೀವಕಳೆಯು ಗೆಲುವಾಗಿರಲಿಲ್ಲ. 'ಗಂಟಲು ತೋರಿಸು ಸಕ್ಕು' ಎಂದ ಸಾವಂದಪ್ಪ. ನೋಡುತ್ತಲೇ ಇದೀನಿ, ನನ್ನ ಕಡೆಗೆ ಚಾಚಿದ್ದ ಕತ್ತನ್ನು ಬಲಗಡೆಗೆ ತಿರುಗಿಸಿದಳು. ನಿಲುವು ಗೌರಿ ಬೊಂಬೆಗಳು ತಲೆ ತಿರುಗಿಸಿದಂತೆ, ಸಕ್ಕು, ತಲೆಯನ್ನು ತಿರುಗಿಸಿದಳು. ಅಷ್ಟು ಸ್ಪಷ್ಟವಾಗಿ ಯಾಂತ್ರಿಕವಾಗಿತ್ತು. ಹಾಗೆ ತಿರುಗಿಸಿದಾಗ, ಕೆಳದವಡೆಯನ್ನೂ ಮುಂದಕ್ಕೆ ಝಾಡಿಸಿದಳು. ಮೇಲು ರೆಪ್ಪೆಗಳು ಅರ್ಧ ಕಣ್ಣನ್ನು ಮುಚ್ಚಿದ್ದುವು. ಅದೇ ಭಂಗಿಯಲ್ಲಿ ಮೂರು ನಾಲ್ಕು ನಿಮಿಷ ಇದ್ದಳು. 'ಗಂಟಲು ತೋರಿಸಮ್ಮಾ ಸಕ್ಕು' ಎಂದು ಸಾವಂದಪ್ಪ ತಿರುಗಿ ಹೇಳಿದ. ನನ್ನ ಕಡೆಗೆ ಮುಖವನ್ನು ತಿರುಗಿಸಿ ಬಾಯಿ ತೆರೆದಳು. ಟಾರ್ಚ್ ಬೆಳಕನ್ನು ಗಂಟಲೊಳಕ್ಕೆ ಹರಿಸಿ ಪರೀಕ್ಷೆಯನ್ನು ಮಾಡಿದೆ. ಸಾವಂದಪ್ಪನ ಮನಸ್ಸಿಗಾದರೂ, ಡಾಕ್ಟರು ತುಂಬಾ ಶ್ರದ್ಧೆಯಿಂದ ಮಾಡಿದರು, ಎನ್ನುವ ಸಮಾಧಾನವಾಗಲಿ ಅಂತ. ಏಕೆಂದರೆ, ಸಕ್ಯೂವಿನ ಮುಖಭಂಗಿಗಳನ್ನು ಕಂಡಾಗ, ಅವಳ ಚಾಕ ಚಕ್ಯತೆಯನ್ನೂ ವಿದ್ಯಾಭ್ಯಾಸದ ಮಟ್ಟವನ್ನೂ ತಿಳಿದಾಗ ; ಈಕೆಗೆ ಕೆಟಟೋನಿಕ್ ಸ್ಕಿಜೋಫೊನಿಯಾ ಇರಬೇಕು ಎನ್ನುವುದು ಸುಮಾರು ಸ್ಪಷ್ಟವಾಗಿತ್ತು. ಅನಂತರ ರೋಗಿಯ ವಿವರಗಳನ್ನು ಸಾವಂದಪ್ಪನಿಂದ ಪಡೆಯಲಾಯಿತು. ಸಕ್ಯೂಬಾಯಿಯ ತಾಯಿಗೆ ಹತ್ತೆಂಟು ವರ್ಷಗಳಿಂದಲೂ ಮಾನಸಿಕ ಅಸ್ಪತ್ರೆಯಲ್ಲಿ, 'ಷಾಕ್ ಟ್ರೇಟ್‌ಮೆಂಟ್' ಅನ್ನು ಆಗಿಂದಾಗ್ಗೆ ಕೊಡಿಸಿದ್ದರು. ಮಾನಸಿಕ ಆಸ್ಪತ್ರೆಗೆ ಹೋಗುವುದಕ್ಕೆ ಮೊದಲು ಸಕ್ಕೂಬಾಯಿಯ ತಾಯಿಯು ಇದ್ದುದರಲ್ಲಿ ಸ್ವಸ್ಥವಾಗಿಯೇ ಇದ್ದಳು. ಆದರೂ ಸಂಸಾರದಲ್ಲಿ ಚಾಲೂಕಾಗಿರಲಿಲ್ಲ. ಆದರೆ ಆಸ್ಪತ್ರೆಗೆ ಹೋಗಲೇಬೇಕು ಎನ್ನುವಂತೆ ಎಂದೂ ನಡೆದುಕೊಂಡಿರಲಿಲ್ಲವಂತೆ. ಸಕ್ಕೂವಿನ ಹೆರಿಗೆಯಾದ ಮೇಲೆ ಒಂದೆರಡು ತಿಂಗಳು 'ಭೂತಚೇಷ್ಟೆ' ಆಗಿತ್ತು.<noinclude></noinclude> hdkvi9gefy3w426idzc9r7spetuwezq ಪುಟ:ಮನಮಂಥನ.pdf/೨೩೪ 104 62681 314364 131683 2026-05-01T06:56:47Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314364 proofread-page text/x-wiki <noinclude><pagequality level="1" user="Shreelatha.Halemane" /></noinclude>ಸ್ಕಿಜೋಫೊನಿಯಾಗಳು ೨೧೫ ಪೂಜೆ ಹಾಕಿಸಿದ ನಂತರ ಅದು ಬಿಟ್ಟುಹೋಯಿತು. ಅದಾದ ಎರಡು ವರ್ಷಗಳಾದ ಮೇಲೆ, ಮತ್ತೊಂದು ಸರ್ತಿ ಬಸಿರಾಗಿ ಮೈ ಇಳಿದ ಮೇಲೆ, ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಯಿತು. ಮಾನ ಮಯ್ಯಾದೆಯ ಮೇಲೆ ಗಮನವಿರಲಿಲ್ಲವಾದ ಕಾರಣ, ಆಸ್ಪತ್ರೆಗೆ ಸೇರಿಸಲೇಬೇಕಾಯಿತು. ಈಗ ಸ್ವಸ್ಥವಾಗಿದ್ದಾಳೆ. ಆದರೆ ಮನೆಯ ಯಾವ ಹೊಣೆಯೂ ಅವಳ ಮೇಲಿಲ್ಲ. ಸಾವಂದಪ್ಪನ ದೊಡ್ಡ ಅಕ್ಕ ಸಂಸಾರದ ಎಲ್ಲಾ ಹೊಣೆಯನ್ನೂ ಹೊತ್ತಿದ್ದಾಳೆ. ಸಕ್ಕೂಬಾಯಿಗೆ ದೊಡ್ಡ ಅಣ್ಣ ಒಬ್ಬನಿದ್ದಾನೆ. ಮೂರು ವರ್ಷ ದೊಡ್ಡವನು. ಅವನೂ ಶಾಲೆಗೆ ಹೋಗುತ್ತಾನೆ. ಸಕ್ಕೂಬಾಯಿಯ ಕ್ಲಾಸಿನಲ್ಲೇ ಓದುತ್ತಿದ್ದಾನೆ. ಮನೆಪಾಠವನ್ನು ಇಡಿಸಿದ್ದಾರೆ. ಆದರೆ ತಂದೆಯು ಹೇಳಿದಂತೆ 'ಅವನಿಗೆ ಪಾಠ ಹಿಡಿಸುಲ್ಲ ಅಂತ ಕಾಣುತ್ತೆ' ಇತರ ಕೆಲಸಗಳನ್ನು ಹೇಳಿದರೆ, ಸರಿಯಾಗಿ ಮಾಡುತ್ತಾನೆ. ಅಂದರೆ ಅಂಗಡಿಗೆ ಹೋಗಿ ಬೆಂಕಿಪೊಟ್ಟಣವನ್ನು ತಾ ಅಂದರೆ ತರುತ್ತಾನೆ. ಅಂಚೆ ಕಚೇರಿಗೆ ಹೋಗಿ ಕವರ್ ತಾ ಎಂದರೆ ತರುತ್ತಾನೆ. ಸಿನಿಮಾಕ್ಕೂ ಒಬ್ಬನೇ ಹೋಗಿ ಬರುತ್ತಾನೆ. ಊಟ ತಿಂಡಿಗಳನ್ನು ಹಾಕಿದಾಗ ತಿನ್ನುತ್ತಾನೆ. ಯಾವ ಗಲಾಟೆಯನ್ನೂ ಮಾಡುವುದಿಲ್ಲ. ತುಂಬಾ ಒಳ್ಳೆಯ ಹುಡುಗ, ಯಾವ ಕೆಟ್ಟ ಅಭ್ಯಾಸವೂ ಇಲ್ಲ. ಅಷ್ಟಾಗಿ ಸ್ನೇಹಿತರೂ ಹೆಚ್ಚಿಲ್ಲ. ಮನೆಯ ಈ ವಿವರಗಳನ್ನು ಕೇಳಿದ ಮೇಲೆ, ಕೆಟಟೋನಿಕ್ ಪೊನಿಯಾ ಸಕ್ಯೂಬಾಯಿಗೆ ಆಗಿದೆ ಎನ್ನಲು ಅಭ್ಯಂತರವೇ ಇರಲಿಲ್ಲ. ಜೋ ತಾಯಿಯನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಅಂದರೆ ಸಾವಂದಪ್ಪನಿಗೆ ಈ ಬೇನೆಯ ಸ್ವರೂಪವು ತಿಳಿದಿದ್ದಿರಬೇಕು. ಮಕ್ಕಳಲ್ಲಿ ಮಂದ ಬುದ್ಧಿ, ವಿಚಿತ್ರವರ್ತನೆ, ಇವುಗಳನ್ನು ಕಂಡಾಗ, ಮಾನಸಿಕ ಆಸ್ಪತ್ರೆಗೆ ಮೊದಲೇ ಏಕೆ ಕರೆದುಕೊಂಡು ಹೋಗಲಿಲ್ಲ ? ಸಾವಂದಪ್ಪನೊಬ್ಬನನ್ನೇ ನಂತರ ಬರಹೇಳಿ, 'ಮಕ್ಕಳನ್ನು ಮನೋವೈದ್ಯರಿಗೆ ಯಾಕೆ ತೋರಿಸಲಿಲ್ಲವಪ್ಪಾ ? ಈ ಅನುಮಾನವು ನಿನಗೂ ಬಂದಿರಬೇಕು' ಎಂದು ಕೇಳಿದೆ. 'ನನ್ನ ಹೆಂಡತಿಗೆ ಎರಡು ಮೂರು ವರ್ಷಗಳು ಚಿಕಿತ್ಸೆ ನಡೆಸಿದೆ, ಡಾಕ್ಟರೇ! ಈಗೆಷ್ಟೋ ಗುಣ ಹೊಂದಿದ್ದಾಳೆ. ಆದರೆ ಮಂಕು ಬಡಿದಂತೆ ಇರುತ್ತಾಳೆ, ಕೆಲವೊಮ್ಮೆ, ಮತ್ತೆ ಕೆಲವು ದಿನಗಳು ಸ್ವಲ್ಪ ವಾಸಿ, ಯಾವುದಾದರೂ ಮನೆ ಕೆಲಸವನ್ನು ಹೇಳಿದರೆ ಮಾಡುತ್ತಾಳೆ. ಆದರೆ ನಿಜಮನುಷ್ಯರಂತೆ ಎಂದೂ ಆಡಿಲ್ಲ. ನುಡಿದಿಲ್ಲ. ಅಂದ ಮೇಲೆ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡುಹೋಗಲು<noinclude></noinclude> qwc4d1zo56n0ma5yc7fqynyqfmc1z09 ಪುಟ:ಮನಮಂಥನ.pdf/೨೩೫ 104 62682 314363 131684 2026-05-01T06:56:35Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314363 proofread-page text/x-wiki <noinclude><pagequality level="1" user="Shreelatha.Halemane" /></noinclude>೨೧೬ ಮನಮಂಥನ ಉತ್ಸಾಹವಿರಲಿಲ್ಲ. “ಅವಳಿಗೂ ಷಾಕ್‌ ಟೀಟ್‌ಮೆಂಟ್‌ ಕೊಡಿಸಬೇಕು ಎಂದು ನೀವು ಹೇಳಿದರೆ, ಮನೋವೈದ್ಯರ ಬಳಿಗೆ ಅಗತ್ಯವಾಗಿ ಕರೆದುಕೊಂಡು ಹೋಗುತ್ತೀನಿ' ಎಂದ. ಸಾವಂದಪ್ಪನ ಬಾಳಿನಲ್ಲಿ ಇಷ್ಟೆಲ್ಲಾ ಕಷ್ಟ ದುಃಖಗಳು ಸಂಭವಿಸಿವೆ ಎಂದು ಯಾರೂ ಹೇಳುವಂತಿರಲಿಲ್ಲ. ನಗುನಗುತ್ತಲೇ ಇರುತ್ತಿದ್ದ. ತನ್ನ ವ್ಯಾಪಾರವನ್ನು ಮಾಡಿಕೊಂಡೇ ಇದ್ದ, ಎಂದರೆ ಏನು ? ಇವನೇನು ಸ್ಥಿತಪ್ರಜ್ಞನೆ ? ಹೆಂಡತಿಗೆ ಮೊದಲಿನಿಂದಲೂ ಸ್ಕಿಜೋಫ್ರೆನಿಯಾ ಆದರೆ ಪ್ರಾಯದ ಬಾಳಿನಲ್ಲಿ ಹೆಂಡತಿಯ ಆ ಬೇನೆಯು ಗಂಡನಿಗೆ ಪತ್ತೆಯಾಗಲೇ ಇಲ್ಲ. ಹೆಂಗಸರ ನಡವಳಿಕೆಯಲ್ಲಿ ಇವೆಲ್ಲಾ ಸಾಮಾನ್ಯ ಎಂದುಕೊಂಡಿದ್ದ. ಮಕ್ಕಳಾದ ಮೇಲೆ, ಮಾನಸಿಕ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾದಾಗ, ನನ್ನ ಹೆಂಡತಿಗೆ ಮನೋರೋಗವಿದೆ, ಎಂದು ಅವನಿಗೆ ತಿಳಿಯಬಂತು. ಆದರೆ ಆ ವೇಳೆಗೆ ಅವ ಒಗ್ಗಿ ಹೋಗಿದ್ದ ಆ ವಿಚಿತ್ರ ನಡವಳಿಕೆಗಳಿಗೆ. ವ್ಯಾಪಾರಸ್ಥ ; ಹೊರ ಊರುಗಳಿಗೆ ವಾರಕ್ಕೆ ನಾಲೈದು ದಿನಗಳು ಹೋಗಿ ಬರಬೇಕಾಗಿತ್ತು. ಕಾರಣ ಮನೆಯ ಕಾರ್ಪಣ್ಯಗಳನ್ನು ಅಷ್ಟಾಗಿ ಹಚ್ಚಿಕೊಳ್ಳಬೇಕಾಗಿರಲಿಲ್ಲ. ಅವನೇ ಅಂದ 'ಬೇಕಾದರೆ, ಡಾಕ್ಟರೇ, ನನ್ನ ದೊಡ್ಡಕ್ಕನನ್ನು ಕರೆದುಕೊಂಡು ಬತ್ತೀನಿ. ಸಕ್ಕೂಬಾಯಿ ಮನೆಯಲ್ಲಿ ಹೇಗೆ ಆಡುತ್ತಾಳೆ, ನಡೆದು ಕೊಳ್ಳುತ್ತಾಳೆ, ಎಲ್ಲವನ್ನೂ ಆಕೆ ಚೆನ್ನಾಗಿ ಬಲ್ಲಳು” ಎಂದ. ಹಾಗೇ ಮಾಡಪ್ಪ ಎಂದೆ. ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನು ನಡೆಸಿದೆ. ಸಾವಂದಪ್ಪನ ದೊಡ್ಡ ಅಕ್ಕ ಬಂದಳು. ಸುಮಾರು ಅರವತ್ತರ ಪ್ರಾಯ. ಭಾರೀ ಬಂಗಾರದ ಬಳೆಗಳನ್ನು ಹಾಕಿಕೊಂಡಿದ್ದಳು. ಶ್ರೀಮಂತರಂತೆ ಕಾಣಿಸುತ್ತಿದ್ದಳು. ಸಕ್ಕೂಬಾಯಿಯ ವಿವರಗಳನ್ನು ಕೇಳಿದೆ. ಅದನ್ನು ಹೇಳುಕ್ಕೇ ಬಂದೆ. ಸಾವಂದಪ್ಪ ಹೇಳಿದ, ನೀವು ಮಾತಾಡಬೇಕು ಅಂದಿರಂತೆ. ಹೇಳೋದೇನಿದೆ, ಡಾಕ್ಟರೇ ! ಇವಳಮ್ಮನಿಗೂ ಹುಚ್ಚು, ಇವಳಿಗೂ ಹುಚ್ಚು, ಇವಳ ಅಣ್ಣನಿಗೂ ಹುಚ್ಚು, ಹುಚ್ಚಾಸ್ಪತ್ರೆಗೆ ಸೇರಿಸಪ್ಪಾ ! ಇನ್ನು ಬೇರೆ ಕಾಯಿಲೆ ಯಾವುದೂ ಇಲ್ಲ ಅಂತ ಹೇಳಿದೆ. ನನ್ನ ತಮ್ಮನಿಗೆ ಏನೋ ಆಸೆ. ಮಗಳಿಗೆ ಗಂಟಲು ನೋವು, ಅದು ಸರಿಹೋದರೆ, ಚೆನ್ನಾಗುತ್ತಾಳೆ ಅಂತ' ಎಂದಳು. ತಮ್ಮನ ಹೆಂಡತಿ, ಮಕ್ಕಳ ಮೇಲೆ, ದೊಡ್ಡ ಅತ್ತಿಗೆಗೆ ಅಷ್ಟೇನೂ ಆದರವು ಇರಬೇಕಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಕಾರಣ, ಆಕೆಯು ಹೇಳಿದ್ದನ್ನು ಸಮರ್ಥಪಡಿಸಲು, ಮಿಕ್ಕ ಪ್ರಶ್ನೆಗಳನ್ನು ಎಳ್ಳಂಬಳಸೆಯಾಗಿ ಕೇಳಿದೆ.<noinclude></noinclude> 4mzdnedzo2dod0mnlq0vok3819crwwx ಪುಟ:ಮನಮಂಥನ.pdf/೨೩೬ 104 62683 314386 131685 2026-05-01T08:45:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314386 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೦೧೭ ಕೆಲವು ದಿನಗಳು, ಎರಡು ತಾಸು, ಸಕ್ಕೂಬಾಯಿಯು ಕೆಟ್ಟ ಕೆಟ್ಟದಾಗಿ ಅರಚಿಕೊಳ್ಳುತ್ತಿದ್ದಳೆಂದು ತಿಳಿದುಬಂದಿತು. ತನ್ನ ಪಾಡಿಗೆ ತಾನು ಏನೇನೋ ಅಸಂಬದ್ಧವಾಗಿ ಮಾತನಾಡುವುದು, ಹೀಗೆಲ್ಲಾ ಆಗಿಂದಾಗ್ಗೆ ಮಾಡುತ್ತಿದ್ದಳಂತೆ. 'ಏನು ಮಾಡೋದು, ಡಾಕ್ಟರೇ? ಒಬ್ಬಳೇ ಮಗಳೂ ನನಗೆ, ಅವಳನ್ನು ನನ್ನ ತಮ್ಮನಿಗೆ ಕೊಟ್ಟು ಮದುವೆ ಮಾಡಿದರೆ, ಮನೆ ಆಸ್ತಿ ಮನೆಯಲ್ಲೇ ಉಳಿಯುತ್ತ ಅಂತ ಅಂದುಕೊಂಡೆ. ಮಗಳು ಹಾಗಾದಳು ಅಂದರೆ, ಅವಳ ಮಕ್ಕಳೂ ಹೀಗಾಗ ಬೇಕೇ, ಎಲ್ಲಾ ನಮ್ಮ ಖರ್ಮ' ಎಂದು ಕೊನೆಗೆ ಹೇಳಿದಳು. ಸ್ಕಿಜೋಫೊನಿಯಾ ಪ್ರವೃತ್ತಿ ಇದ್ದವರಲ್ಲಿ, ತಮ್ಮ ತಮ್ಮಲ್ಲೇ ಮದುವೆ ಮಾಡಿದರೆ, ಅಂತಹ ಪ್ರವೃತ್ತಿಯು ಮಕ್ಕಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಮದುವೆಯನ್ನು ಮಾಡಬೇಕಾದಾಗ, ಈ ವಿಷಯವನ್ನು ಜನರು ನೆನಪಿನಲ್ಲಿಟ್ಟುಕೊಳ್ಳ ಬೇಕು. ಸಂಶಯವು ಉಂಟಾದರೆ, ಮನೋವೈದ್ಯರ ಸಲಹೆಯನ್ನು ಪಡೆಯಬೇಕು. ಸಂಸಾರ ಗುಟ್ಟು ಎಂದು ಪೆಚ್ಚುಪೆಚ್ಚಾಗಿ ಮುಚ್ಚಿಟ್ಟುಕೊಂಡರೆ ಜೀವಾವಧಿ ನರಳಬೇಕಾಗಬಹುದು. ಸಂಸಾರ ಗುಟ್ಟು ಎಂದು ಗಾದೆಯನ್ನು ಕಟ್ಟಿದ ಅನುಭಾವಿಗಳು ರೋಗ ರಟ್ಟು ಎಂದೂ ಹೇಳಿದರು. ಜೋಪೊನಿಯಾ ಒಂದು ರೋಗ, ಅದನ್ನು ರಟ್ಟು ಮಾಡಬೇಕು, ಎಂದರೆ ಡಂಗೂರ ಸಾರಬೇಕು ಅಂತಲ್ಲ. ಮನೋವೈದ್ಯರ ಬಳಿಗೆ ಹೋಗಿ, ಇದ್ದುದನ್ನು ಮರೆಮಾಚದೆ ಹೇಳಬೇಕು. ಆಗ ಬೇನೆಯ ದುಷ್ಪರಿಣಾಮಗಳನ್ನು ಸಾಕಷ್ಟು ಹತೋಟಿಯಲ್ಲಿಡಬಹುದು. ಸಂಪೂರ್ಣವಾಗಿ ವಾಸಿ ಮಾಡುತ್ತೇವೆ. ಎಂದು ಮನೋವೈದ್ಯರು ಹೇಳುವುದಿಲ್ಲ. ಆದರೂ ಸಾಕಷ್ಟು ನೆಮ್ಮದಿಯಿಂದ ಬಾಳನ್ನು ಸಾಗಿಸುವಂತೆ ಮಾಡಲು ಸಾಧ್ಯ. ರಘುಪತಿಯ ರಜ 'ಕೆಲಸಕ್ಕೆ ಸೇರಿ, ಬಹಳ ವರ್ಷಗಳೂ ಕೆಲಸಕ್ಕೆ ಸರಿಯಾಗಿ ಹೋಗುತ್ತಿದ್ದೆ. ನಂತರ ಒಂದೊಂದು ದಿನ ರಜ ಹಾಕುತ್ತಿದ್ದೆ. ಬರಬರುತ್ತಾ ಎರಡು ದಿನಗಳು ನಂತರ ಮೂರು ದಿನ ರಜ ಹಾಕುವುದು ಪ್ರಾರಂಭವಾಯಿತು. ಬೆಳಗ್ಗೆ ಏಳುವುದಕ್ಕೆ ಮುಜುಗರವಾಗುತ್ತಿತ್ತು, ಅಷ್ಟೆ. ನಂತರ ಮದುವೆಯಾಯಿತು. ಮದುವೆಯಾದ ಮೇಲೆ ಹೆಂಡತಿಯೊಬ್ಬಳು ಜತೆಗೆ ಬರುತ್ತಾಳೆ. ಹೇಗೆ ನೋಡಿಕೊಳ್ಳುವುದು ಎಂಬ ಭಯ ಕಾಡುತ್ತಿತ್ತು.<noinclude></noinclude> i3o3d15ejvgyr0x4ui2vkhglpd9n841 ಪುಟ:ಮನಮಂಥನ.pdf/೨೩೭ 104 62684 314387 131686 2026-05-01T08:45:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314387 proofread-page text/x-wiki <noinclude><pagequality level="1" user="Shreesha Sharma" /></noinclude>೨೧೮ ಮನಮಂಥನ ಮದುವೆಯಾದ ಮೇಲೆ ತಂದೆತಾಯಿಗಳಿಗೂ ನನಗೂ ಸ್ವಲ್ಪ ದೂರವಾಗಿ ಮನಸ್ಸಿನಲ್ಲಿ ಬಾಧೆಯುಂಟಾಗುತ್ತಿತ್ತು. ಮದುವೆಯಾದ ಮೇಲೆ ರಜಾ ಹಾಕುವುದು ಜಾಸ್ತಿಯಾಯಿತು. ಒಟ್ಟೋಟ್ಟಿಗೆ ನಾಲೈದು ದಿನಗಳು ಹೋಗುತ್ತಿರಲಿಲ್ಲ. PresentIllness ಹೀಗೆ ರಜಾ ಹಾಕುವುದು ಆಗಾಗ್ಗೆ ಜಾಸ್ತಿಯಾದುದರಿಂದ ಮನಸ್ಸಿನಲ್ಲಿ ನೆಮ್ಮದಿಯಿರಲಿಲ್ಲ.. ರಜ ತೆಗೆದುಕೊಂಡಾಗ ಬೇರೇನೂ ಕೆಲಸ ಮಾಡುತ್ತಿರಲಿಲ್ಲ. ಮನೆಯಲ್ಲಿ ಸುಮ್ಮನೆ ಮಲಗಿಕೊಂಡಿರುವುದು. ಏನೇನೋ ಯೋಚನೆಗಳನ್ನು ಮೆಲಕು ಹಾಕುವುದು. ಇಷ್ಟೇ ಕೆಲಸ ರಜ ತೆಗೆದುಕೊಳ್ಳುವುದು ಜಾಸ್ತಿಯಾಗಿ, ಮನಸ್ಸಿನಲ್ಲಿ ಅದೇ ಯೋಚನೆ ಬಾಧಿಸತೊಡಗಿತು. ಕೂತರೆ ನಿಂತರೆ ಅದೇ ಯೋಚನೆಯಾಯಿತು. ಹೀಗಾಗಿ ಕೆಲಸದ ಮೇಲೆ ಇದ್ದಾಗಲೂ ಅದೇ ಯೋಚನೆಯಾಗಿ ಕೆಲಸದ ಮೇಲೆ Concentrate ಮಾಡುವುದು ಆಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮನಸ್ಸಿನಲ್ಲಿ ಅದೇ ಭಾವನೆ ಉತ್ಕಟವಾಗಿ ಮುಖಭಾವದಲ್ಲಿ ಬದಲಾವಣೆಯಾಗುತ್ತಿತ್ತೋ ಏನೋ? ಎಲ್ಲರೂ ನನ್ನನ್ನು ನೋಡಿ ನಗಲು ಪ್ರಾರಂಭಿಸಿದರು. ಹೀಗೇ ಸ್ವಲ್ಪ ದಿನ ನಡೆಯಿತು. ನನಗೆ ಇದಕ್ಕೆ ಪರಿಹಾರ ಕಾಣದಾಯಿತು. ಅಷ್ಟು ಹೊತ್ತಿಗೆ ನನ್ನನ್ನು ನೋಡಿ ಎಲ್ಲರೂ ನಗುತ್ತಾರೆ ಎಂಬ ಭಾವನೆ ಬೆಳೆದುಬಿಟ್ಟಿತು. ಮನಸ್ಸಿನಲ್ಲಿ ಅದನ್ನೇ ಮೆಲುಕು ಹಾಕುತ್ತಿದ್ದಾಗ ಎಲ್ಲ ನೋಡಿ ಆಡಿಕೊಳ್ಳುತ್ತಿದ್ದರು . ಫ್ಯಾಕ್ಟರಿಗೆ ಹೋಗುವುದು ತೀರ ಕಮ್ಮಿಯಾಗಿದೆ. ತಿಂಗಳಿಗೆ ಐದಾರು ದಿನಗಳೋ, ಎಂಟು ಹತ್ತು ದಿನಗಳು ಮಾತ್ರ ಹೋಗುತ್ತಿರುತ್ತೇನೆ. ಈಗ ಏಳುವುದಕ್ಕೆ ಮತ್ತು Factory ಗೆ ಹೋಗಲು ಮನಸ್ಸೇ ಇಲ್ಲ. ಕೆಲಸಕ್ಕೆ ಹೋಗದೆ ಇರುವುದರಿಂದ ಆಗುವ ತೊಂದರೆಗಳು ನನ್ನ ಮೇಲೆ ಪರಿಣಾಮವನ್ನುಂಟುಮಾಡುತ್ತಿಲ್ಲ. ಕೆಲಸ ಹೋಗುತ್ತದೆ. ನಂತರ ಸಂಸಾರದ ಗತಿಯೇನು ? ಎಂಬ ಭಾವನೆಯೂ ನನಗೆ ಬರುತ್ತಿಲ್ಲ . . . ಜೀವನದಲ್ಲಿ ಉತ್ಸಾಹವಾಗಲೀ ಹೆಂಡತಿ ಮಕ್ಕಳು ಎಂಬ ಪ್ರೀತಿ ವಿಶ್ವಾಸವಾಗಲೀ ಇಲ್ಲ. ಯಾವಾಗಲೂ ನಿರುತ್ಸಾಹ ಒಂಟಿತನ ಬೇಜಾರು ಕಾಡುತ್ತಿರುತ್ತವೆ. ಮೇಲಿಂದ ಮೇಲೆ ರಜ ತೆಗೆದುಕೊಂಡು, ಚಾಕರಿಯನ್ನು ಊನ ಮಾಡಿಕೊಳ್ಳುತ್ತಿದ್ದ ರಘುಪತಿಯು ತನಗಾಗುವುದನ್ನು ವಿವರಿಸಿ ಬರೆದು ತಂದ ವರದಿಯಿಂದ, ಮೇಲೆ ಹೇಳಿರುವುದನ್ನು ಬಳಸಿಕೊಂಡಿದ್ದೇನೆ. ಒಂಭತ್ತು ಮಕ್ಕಳಿದ್ದ ತುಂಬಿದ ಮನೆಯಲ್ಲಿ ರಘುಪತಿ ಹಿರಿಯ ಮಗ<noinclude></noinclude> bxuweclhb2xc1n0j2soterxszp9i53c ಪುಟ:ಮನಮಂಥನ.pdf/೨೩೮ 104 62685 314388 131687 2026-05-01T08:45:45Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314388 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ತಂದೆಯು ದೃಢಕಾಯ, ತಾಯಿಯು ಏಕಾಂತ ಸ್ವಭಾವದಾಕೆ, ರೋಗಿಷ್ಠೆ, ಎರಡು ಮೂರು ಬಾರಿ ಕರೆಂಟ್ ಟೀಟ್‌ಮೆಂಟನ್ನು ತೆಗೆದುಕೊಂಡಿದ್ದಳು. ಮೊದಲಿ ನಿಂದಲೂ ವಿದ್ಯಾಭ್ಯಾಸದಲ್ಲಿ ರಘುಪತಿಗೆ ಆಸ್ಥೆಯಿರಲಿಲ್ಲ. ಉಪಾಧ್ಯಾಯರನ್ನು ಕಂಡರನಕ ನಡುಗುತ್ತಿದ್ದ. ಕತ್ತಲು ಕಳ್ಳಕಾಕರು ದೆವ್ವ ಭೂತಗಳೆಂದರೆ ತುಂಬ ಹೆದರಿಕೆ, ಸರಿಯಾದ ಬಟ್ಟೆಬರೆಗಳಾಗಲೀ ದುಡ್ಡುಕಾಸಾಗಲೀ ಇರುತ್ತಿರಲಿಲ್ಲ ವಾದ್ದರಿಂದ ತಾನು ಎಲ್ಲರಿಗಿಂತ ಕೀಳು ಎಂಬ ಭಾವನೆ ಬೆಳೆದು ಬೇರೆಯವರ ಜತೆಯಲ್ಲಿ ಸ್ನೇಹವನ್ನಾಗಲೀ ಕೂಡಿ ಮಾತನಾಡುವುದನ್ನಾಗಲೀ, ಮಾಡುತ್ತಿರಲಿಲ್ಲ. ಮೊದಲಿನಿಂದ ಈ ತನಕ ಸ್ನೇಹಿತರೇ ನನಗಿಲ್ಲ ಎಂದವನ ಹೇಳಿಕೆ. ಕಾಲೇಜಿನಲ್ಲಿ ಓದುವಾಗಲೂ ಒಂಟಿತನದಿಂದ ಬೇಸರ ಪಡುತ್ತಿದ್ದ. ಕೊನೆಯ ಪರೀಕ್ಷೆಯಲ್ಲಿ ನಪಾಸಾದ, ಮುಂದೆ ಓದಲು ಸಾಧ್ಯವಾಗಲಿಲ್ಲ. ಏಳು ಎಂಟು ವರ್ಷ ಕೆಲಸ ದೊರಕದೆ ತುಂಬಾ ಒದ್ದಾಡಿದ. ನಂತರ ಫ್ಯಾಕ್ಟರಿಯೊಂದರಲ್ಲಿ ಕೆಲಸ ದೊರೆಯಿತು. ಒಂದೆರಡು ವರ್ಷಗಳು ನೆಮ್ಮದಿಯಿಂದಿದ್ದ. ಅನಂತರ ಶುರುವಾಯಿತು; ರಜಹಾಕುವ ಗೀಳು. ಇಂತಹ ಗೀಳಿನಿಂದ ಮುಂದೆ ಆಗುವ ದುಷ್ಪರಿಣಾಮಗಳು ರಘುಪತಿಗೆ ಗೊತ್ತು. ಆದರೆ ಭವಿಷ್ಯದ ಭಯವು ಅವನನ್ನು ನರಳುಸುತ್ತಿರಲಿಲ್ಲ. ಏನು ಬೇಕಾದರೂ ಆಗಲಿ ; ಹೇಗೆ ಬೇಕಾದರೂ ನಡೆಯಲಿ, ಎನ್ನುವ ಉಗ್ರ ಉದಾಸೀನತೆಯು ಅವನಿಗೆ ಬಡಿದಿತ್ತು. ಮೂರು ಮಕ್ಕಳು ಮತ್ತು ಹೆಂಡತಿ ಇರುವ ಸಂಸಾರ, ತನ್ನ ಹೆಂಡತಿ, ತನ್ನ ಮಕ್ಕಳು. ಆದರೆ ಅವರಲ್ಲಿ ಪ್ರೀತಿಯಾಗಲೀ ವಿಶ್ವಾಸವಾಗಲೀ ಹುಟ್ಟಲಿಲ್ಲ, ಬೆಳೆಯಲಿಲ್ಲ. ಸಂಸಾರದ ಹೊಣೆಯ ಅರಿವು ರಘುಪತಿಗಿದೆ. ಆದರೆ ಹೊಣೆಯನ್ನು ಹೊರಲು ಉದಾಸೀನತೆಯು Callousness -ಅಡ್ಡ ಬರುತ್ತಿದೆ. ಒಬ್ಬನೇ ಬಿದ್ದುಕೊಂಡು, ತನ್ನ ಯೋಚನೆಗಳಲ್ಲಿ ತಾನೇ ಮಗ್ನನಾಗಿರುವುದು ಅವನಿಗೆ ಸುಲಭವಾಗಿದೆ. ಮನಸ್ಸಿನಲ್ಲಿ ಭಾರವಾಗಿದ್ದುದನ್ನು ಗೆಳೆಯರೊಂದಿಗೆ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ. ಅಂತಹ ಅನುಕೂಲವು ರಘುಪತಿಗಿರಲಿಲ್ಲ. ನಾನು ಎಲ್ಲರಿಗಿಂತಲೂ ಕೀಳು ; ನನ್ನನ್ನು ಕಂಡರೆ ಎಲ್ಲರೂ ನಗುತ್ತಾರೆ, ಎನ್ನುವ ಭಾವನೆಯು ಮೂಡಿ, ಅವ ಇತರರೊಂದಿಗೆ ಬೆರೆಯಲಿಲ್ಲ. ಊಹಾ ಲೋಕದಲ್ಲಿ ಹೆಚ್ಚು ಮಗ್ನನಾಗತೊಡಗಿದ. ಒಂಟಿತನದ ಭಾವನೆಯೂ ವೃದ್ಧಿಯಾಗತೊಡಗಿತು. ಮಾನವನಿಗೆ ಸಹಜವಾದ ಭಾವನೆಗಳು ಬಾಳಿನ ಹಿತವನ್ನು ಸಾಧಿಸುತ್ತವೆ. ಮಗುವನ್ನು ತಾಯ್ತಂದೆಯರು ಪ್ರೀತಿಸುವುದರಿಂದ, ಮಗುವಿಗೆ ಎಷ್ಟು<noinclude></noinclude> m58rx8vqnup0s7rac32qj9r47eyksa1 ಪುಟ:ಮನಮಂಥನ.pdf/೨೩೯ 104 62686 314389 131688 2026-05-01T08:47:32Z Shreesha Sharma 7840 /* Proofread */ 314389 proofread-page text/x-wiki <noinclude><pagequality level="3" user="Shreesha Sharma" /></noinclude>{{Left|೨೨೦}}{{Right|ಮನಮಂಥನ}} ಪ್ರಯೋಜನವಾಗುತ್ತದೆಯೋ, ಅಷ್ಟೂ ಸುಖವು ತಾಯ್ತಂದೆಯರಿಗೂ ದೊರಕುತ್ತದೆ. ಸೋದರ ಸೋದರಿಯರ ಪ್ರೇಮವೂ ಅವರುಗಳೆಲ್ಲರ ಬಾಳಿಗೆ ಹಿತಕೊಡುತ್ತವೆ. ಗಂಡನ ಕಷ್ಟಕ್ಕೆ ಹೆಂಡತಿಯು ಅಯ್ಯೋ ಎಂದರೆ ; ಗಂಡನಿಗಾದ ಅವಮಾನವು ತನ್ನದು ಎಂದು ನಡೆದುಕೊಂಡರೆ ; ಗಂಡ ಹೆಂಡರ ಪ್ರೇಮವೂ ಬಲಿಯುತ್ತದೆ. ಸಂಸಾರವೂ ಸುಖಮಯವಾಗುತ್ತದೆ. ಸಮಾಜದಲ್ಲಿ ಏನು ಅನ್ಯಾಯವಾದರೂ, ಮನೆಗೆ ಬಂದಾಗ ಹೆಂಡತಿಯ ನೆರವು ಮತ್ತು ಸಹಾನುಭೂತಿಯು ದೊರಕುತ್ತದೆ ಎಂದು ಗಂಡಸು ಆಸೆಪಡುತ್ತಾನೆ. ಹೆಂಡತಿಯೂ ಹಾಗೆಯೇ ! ಒಬ್ಬರಿಗೊಬ್ಬರು ನೆರವಾದರೆ ಇಬ್ಬರಿಗೂ ಸುಖ, ಸಂಸಾರವು ಚೆಂದ. ದೈಹಿಕ ಸಂಬಂಧವಿಲ್ಲದಿದ್ದರೂ, ರಕ್ತ ಸಂಬಂಧವಿರದಿದ್ದರೂ ; ಮಾನವರ ನಡುವೆ ಆತ್ಮೀಯತೆಯು ಬೆಳೆದಾಗ, ಒಲವೂ ಮೂಡುತ್ತದೆ. ಪವಿತ್ರ ಸ್ನೇಹದ ತಳಹದಿಯೇ ಇದು. ಇವೆಲ್ಲಾ ನಿದರ್ಶನಗಳಲ್ಲಿಯೂ, ಬಾಳಿನಲ್ಲಿ ಹಿತವನ್ನು ಪಡೆಯಬೇಕಾದರೆ, ತೃಪ್ತಿಯನ್ನು ಹೊಂದಬೇಕಾದರೆ ಭಾವನೆಗಳು ಅತಿ ಮುಖ್ಯವಾದ ಪಾತ್ರವನ್ನು ವಹಿಸುವುದನ್ನು ಕಾಣಬಹುದು. ಆದರೆ ಪ್ರೀತಿ, ಅನುಕಂಪ, ಸಹಾನುಭೂತಿ, ಇತ್ಯಾದಿ ಭಾವನಾ ಅನುಭವಗಳನ್ನು, ಪ್ರದರ್ಶಿಸಬೇಕಾದರೆ, ಯೋಚನೆಗಳನ್ನೂ ಮನಸ್ಸು ಮಾಡಬೇಕು. ಸಹಜವಾಗಿ ಯೋಚನೆಗಳು ತಾವಾಗಿಯೇ ಮೂಡಿ ಆದರವನ್ನು ಕಾಣಿಸಬಹುದು. ಅಥವಾ ಪ್ರಯತ್ನಪಟ್ಟು ಬುದ್ಧಿಯನ್ನು ಉಪಯೋಗಿಸಿ ಹಾಗೆ ಮಾಡಬಹುದು. ಭಾವನೆಗಳೂ, ಬುದ್ಧಿಯ ಚಾಕಚಕ್ಯತೆಯೂ ಪರಸ್ಪರವಾಗಿದ್ದರೆ ಬಾಳು ಹಸನಾಗುತ್ತದೆ. ಆದರೆ ರಘುಪತಿಯಲ್ಲಿ ಭಾವನೆಗಳು ಮರೆಯಾಗಹತ್ತಿದುವು. ಮಾಯವೂ ಆದುವು. ಹೀಗಾಗುತ್ತಿದೆ ; ಇದು ಸರಿಯಲ್ಲ ; ಎಂದು ರಘುಪತಿಗೆ ತಿಳಿಯಿತು. ಆದರೆ ದುಃಖವಾಗಲಿಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಬರಲಿಲ್ಲ. ಇವೆಲ್ಲದಕ್ಕೂ ಉದಾಸೀನನಾಗಿದ್ದ. ಅಂದರೆ ಅವನ ಮನಸ್ಸಿನಲ್ಲಿ, ಭಾವನೆಗಳನ್ನು ಕಾಣಿಸುವ ಭಾಗಕ್ಕೂ ; ಯೋಚಿಸುವ ಭಾಗಕ್ಕೂ, ಮಧ್ಯೆ ಇರಬೇಕಾದ ಸಂಪರ್ಕವು ಮುರಿದು ಬಿದ್ದಿತ್ತು. ಆದುದರಿಂದಲೇ ಅವ ಉದಾಸೀನನಾಗಿದ್ದ. ಮನಸ್ಸಿನ ಮುಖ್ಯವಾದ ಎರಡು ಭಾಗಗಳಿಗೂ ಸಂಪರ್ಕವು ಹರಿದುದರಿಂದ, ಮನಸ್ಸು ಛಿದ್ರವಾಯಿತು ; ಹೋಳಾಯಿತು ; ಎನ್ನಬಹುದು. ಈ ತೆರನ ಮಾನಸಿಕ ಅವ್ಯವಸ್ಥೆಗಳನ್ನು ಸ್ಕಿಜೋಫ್ರೆನಿಯಾ ಎಂದು ಹೆಸರಿಸುತ್ತಾರೆ.<noinclude></noinclude> r7puwwd8tqf5bkwacw22rkwik2m5gvk ಪುಟ:ಮನಮಂಥನ.pdf/೨೪೦ 104 62687 314390 131689 2026-05-01T08:47:53Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314390 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೨೧ ಹೀಗೆ ಮನಸ್ಸು ಛಿದ್ರವಾದಾಗ, ಆಳ ಮನಸ್ಸಿನಲ್ಲಿ ಹುದುಗಿಕೊಂಡಿದ್ದ ID-compulsions ವನ್ಯ ಮೃಗಗಳ ನಡತೆಯು ರಘುಪತಿಯನ್ನು ಜಗ್ಗಿಸಿ ಆಡಿಸಬಹುದು. ಆಗ ಮಾನವ ಸಹಜವಾದ ಆಸೆ, ಆಕಾಂಕ್ಷಿ ; ಸುರಕ್ಷಿತವಾಗಿರಬೇಕು, ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ಎಂಬುವೆಲ್ಲಾ ನಶಿಸಿಹೋಗುತ್ತಾ ಇರುತ್ತವೆ. ಇದರ ಲಕ್ಷಣವೇ ಮಹತ್ ಉದಾಸೀನತೆ, ರಘುಪತಿಯು ಮಹಾ ಉದಾಸೀನನಾಗಿದ್ದು ಈ ಕಾರಣದಿಂದ ರೋಗದ ಚಿಹ್ನೆಗಳನ್ನೆಲ್ಲಾ ಬರೆದು ರಘುಪತಿಯು ತಂದುಕೊಟ್ಟ ಯೋಚನೆಗಳನ್ನು ಸಮಂಜಸವಾಗಿ ಬರೆದಿಟ್ಟ ರೀತಿಯನ್ನು ನೋಡಿದರೆ, ಯೋಚನೆಗಳನ್ನು ಹೊರಪಡಿಸುವಾಗ ಯಾವ ತಪ್ಪ ಇಲ್ಲ ಎನ್ನುವುದು ಸ್ಪಷ್ಟವಾಯಿತು. ಹೊರಪಡಿಸುವುದು ಸಮಂಜಸವಾಗಿದ್ದರೂ, ಅವ ಯೋಚನೆಗಳನ್ನು ಮಾಡುವಾಗ ತೀವ್ರವಾಗಿ ಎಡವುತ್ತಿದ್ದ ಎನ್ನುವುದೂ ಸ್ಪಷ್ಟವಾಗಿತ್ತು. ಭಾವನೆಗಳು ನಶಿಸುತ್ತಿದ್ದುದರಿಂದ ಯೋಚಿಸುವಾಗ ಎಡವುತ್ತಿದ್ದಹಾಗೆ ಹೊರಬಂದ ಯೋಚನೆಗಳನ್ನು ಮಾತುಗಳಲ್ಲಿ ಮೂಡಿಸುವಾಗ, ಸಮಂಜಸವಾಗಿಯೇ ಮಾಡುತ್ತಿದ್ದ. ಇವನ ಮನಸ್ಸು ಸರಿಯಾಗಿ ಕೆಲಸ ಮಾಡುತ್ತಿದೆ ; ಇವನಿಗೇನೂ ಬೇನೆ ಇರಲಾರದು ; ಎಂದು ಅನ್ನುವಂತಿದ್ದ. ರಘುಪತಿಯು ಕೆಲಸದ ಮೇಲಿದ್ದಾಗಲೂ ಕೂಡ, 'ನನ್ನನ್ನು ನೋಡಿ ಜನರು ನಗುತ್ತಾರೆ, ನನ್ನ ಹಿಂದೆ ಮೂದಲಿಸುತ್ತಿದ್ದಾರೆ' ಎನ್ನುವ ಯೋಚನೆಗಳು, ಒದ್ದುಕೊಂಡು ಬಂದು, ಕೆಲಸದ ಮೇಲಿರಬೇಕಾಗಿದ್ದ ಗಮನವನ್ನು ತಪ್ಪಿಸಿದುವು. ರಘುಪತಿಯ ಈ ಅವಸ್ಥೆಯನ್ನು Thought-disorder ಎಂದು ಕರೆಯುತ್ತಾರೆ, ಸ್ಕಿಜೋಫೆನ್ರಿಯಗಳ ಒಂದು ಪ್ರಮುಖವಾದ ಚಿಹ್ನೆ ಇದು. 'ಇಷ್ಟು ದುರ್ಬಲವೇನೋ, ನಿನ್ನ ಮನಸ್ಸು, ರಘುಪತಿ ; ಸಾಹಸಪಟ್ಟು ಮನಸ್ಸಿನ ಯೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಪ್ಪಾ' ಎಂದು ಬುದ್ಧಿಯನ್ನು ಹೇಳುವುದು, ಶುದ್ಧ ಮೌಡ್ಯತನ, ಅದು ಸಾಧ್ಯವಾಗಿದ್ದರೆ ಅವ ಡಾಕ್ಟರ ಬಳಿಗೆ ಏಕೆ ಬರುತ್ತಿದ್ದ? ಮನಸ್ಸು ಹತೋಟಿಯಲ್ಲಿರದೆ, ಸೂತ್ರವನ್ನು ಹರಿದುಕೊಂಡ, ಹಾಗೂ ಬಾಲಂಗೋಚಿ ಇಲ್ಲದ ಗಾಳಿಪಟದಂತೆ, ತಿಪ್ಪರಲಾಗ ಹಾಕಿ ಬೆದರಿಸುತ್ತಿರುವಾಗ, ಅವನನ್ನು ಧೈರ್ಯ ತಂದುಕೋಪ್ಪಾ ಎನ್ನುವುದು ಶುದ್ಧ ಅನ್ಯಾಯ, ಹೀಗಂದರೆ ರಘುಪತಿಯು ಸಿಡುಕಿ ರೇಗುವುದು ಸಹಜ. ಯೋಚಿಸಿ, ದೃಢ ನಿರ್ಧಾರ ಮಾಡುವ ಶಕ್ತಿಯು ಕಳೆದು ಹೋಗುವುದು ಜೋಫ್ರೆನಿಯಾಗಳ ಮುಖ್ಯ ಲಕ್ಷಣ.<noinclude></noinclude> ljv04qfcoark8s6561dn7w373jyodnd ಪುಟ:ಮನಮಂಥನ.pdf/೨೪೧ 104 62688 314391 131690 2026-05-01T08:48:04Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314391 proofread-page text/x-wiki <noinclude><pagequality level="1" user="Shreesha Sharma" /></noinclude>ووو ಮನಮಂಥನ ಈ ಬೇನೆಯಿಂದ ರಘುಪತಿಯು ಹದಿನೈದು ಹದಿನಾರು ವರ್ಷಗಳಿಂದಲೂ ನರಳುತ್ತಿದ್ದಾನೆ. ಈ ಅವಧಿಯಲ್ಲಿ ಕೆಲವು ದಿನಗಳನ್ನು ಕಾಲೇಜಿನಲ್ಲಿ ಕಳೆದ. ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ. ನಂತರ ಚಾಕರಿಗಾಗಿ ಕೆಲವು ಕಾಲ ಒದ್ದಾಡಿದ. ಕೆಲಸ ಸಿಕ್ಕಿತು, ಒಂದೆರಡು ವರ್ಷಗಳು ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದಂತೆಯೇ ಇದ್ದ. ಮದುವೆಗೂ ಒಪ್ಪಿದ. ತಂದೆತಾಯಿಗಳೊಡನಿದ್ದ ಸಂಬಂಧವು ಸಡಿಲಗೊಂಡಿತು. ತದನಂತರ ಸ್ಕಿಜೋ ಪ್ರವೃತ್ತಿಯು ಹೆಚ್ಚಾಯಿತು. ರಜೆ ತೆಗೆದುಕೊಳ್ಳುವುದೂ ಅತಿಯಾಯಿತು. ಭಾವನೆಗಳೂ ಕ್ಷಯಿಸುತ್ತ ಹೋದುವು. ಕಡೆಯ ಈ ಹಂತವನ್ನು ಮುಟ್ಟುವ ತನಕ, ರಘುಪತಿಗೆ ಈ ಬೇನೆ ಇದೆ, ಅಥವಾ ಇರಬಹುದು ಎಂಬುದೂ ತಿಳಿಯುತ್ತಿರಲಿಲ್ಲ ; ವೈದ್ಯರ ಸೂಕ್ಷ್ಮ ಪರೀಕ್ಷೆಗೆ ಒಳಪಡದೇ ಇದ್ದರೂ ಅಂದರೆ ಬೇನೆಯು ಇದ್ದರೂ ಅವ ಎಲ್ಲರಂತೆಯೇ ಇದ್ದ ಹೊರ ನೋಟಕ್ಕೆ: ಎನ್ನಬಹುದು. ವರ್ಷಾನುಗಟ್ಟಲೆ ಇರುವ ಈ ಬೇನೆಯು, ಸ್ವಲ್ಪಸ್ವಲ್ಪವಾಗಿಯಾದರೂ, ಖಂಡಿತವಾಗಿ, ವ್ಯಕ್ತಿತ್ವವನ್ನು ನಾಶಪಡಿಸುತ್ತ ಹೋಗುತ್ತದೆ. ಸಂಸಾರದಲ್ಲಿ ಅಥವಾ ಸಮಾಜದಲ್ಲಿ ವ್ಯಕ್ತಿಯ ವರ್ತನೆಯಿಂದ ಧಕ್ಕೆ ಆಗುವಂತಾದಾಗ, ಮನೋವೈದ್ಯರ ನೆರವನ್ನು ಪಡೆಯುವಂತಾಗುತ್ತದೆ. ಅಂತಹ ಹಂತದಲ್ಲೂ ಚಿಕಿತ್ಸೆಯು ಸಾಕಷ್ಟು ಯಶಸ್ವಿಯಾಗುತ್ತದೆ. ರಘುಪತಿಯು ಚಿಕಿತ್ಸೆಯನ್ನು ಪಡೆದ ; ಉತ್ತಮ ರೀತಿಯ ಚಿಕಿತ್ಸೆ. ಕೆಲವು ತಿಂಗಳುಗಳಲ್ಲಿ ಗುಣಮುಖನಾದ. ಈಗ ತಿರುಗಿ ಕೆಲಸಕ್ಕೆ ಹೋಗುತ್ತಿದ್ದಾನೆ. ರಜ ತೆಗೆದುಕೊಳ್ಳುವ ಗೀಳು ಬಿಟ್ಟುಹೋಗಿದೆ. ಕೆಲಸದಲ್ಲಿ ಜಾಣತನವನ್ನು ತೋರಿಸುತ್ತಿಲ್ಲ, ದಿಟ. ಆದರೆ ಹೇಳಿದ್ದನ್ನು ಶ್ರದ್ಧೆಯಿಂದ ಮಾಡುತ್ತಿದ್ದಾನೆ. ತಾನಾಗಿ ಸ್ವಂತ ಬುದ್ಧಿಯನ್ನು ಉಪಯೋಗಿಸಲಾರ. ಆದರೂ ಮಾಡಿದ ಕೆಲಸದಲ್ಲಿ ತುಂಬಾ ತಪ್ಪುಗಳಿರುವುದಿಲ್ಲ. ಹೆಂಡತಿ ಮಕ್ಕಳು ಎಂದರೆ, ಎಲ್ಲರಂತೆ ಸಂಭ್ರಮ ಪಡುತ್ತಿಲ್ಲ. ಒಂದು ರೀತಿಯಲ್ಲಿ ಉದಾಸೀನನೇ ಆಗಿದ್ದಾನೆ. ಹಾಗಿದ್ದರೂ ನಾಲ್ಕನೆಯ ಮಗುವೂ ಆಗಿದೆ. 'ಒಳ್ಳೆಯ ಮಾತುಗಳನ್ನಾಡದಿದ್ದರೂ ಪರವಾಗಿಲ್ಲ. ಮೊದಲಿದ್ದಂತೆ, ಜೋಭದ್ರೆ ಬಡಿದವರಂತೆ ಬಿದ್ದುಕೊಂಡಿರುವುದರ ಬದಲು, ಎಲ್ಲ ಗಂಡಸರಂತೆ ಈಗ ಚಾಕರಿಗೆ ಹೋಗಿ ಬರುತ್ತಾರೆ, ಸಂಬಳ ತರುತ್ತಾರೆ. ಅಷ್ಟೇ ಸಾಕು' ಎಂದು ಹೆಂಡತಿಯೂ ಒಗ್ಗಿಕೊಂಡು ನೆಮ್ಮದಿಯಿಂದಲೇ ಇದ್ದಾಳೆ. ಬ್ಯಾಂಕುಗಳ ರಾಮಭದ್ರ ಪ್ರತಿಯೊಂದು ಪರೀಕ್ಷೆಯಲ್ಲೂ ಮೊದಲ ಮೂರು ಬ್ಯಾಂಕುಗಳಲ್ಲಿ ಒಂದನ್ನು<noinclude></noinclude> 5xcmbpouhbgx999afzzcf69yopunx1l ಪುಟ:ಮನಮಂಥನ.pdf/೨೪೨ 104 62689 314392 131691 2026-05-01T08:48:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314392 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಟೀಜೋಪೊನಿಯಾಗಳು ೨೨೩ ರಾಮಭದ್ರ ಗಳಿಸುತ್ತಿದ್ದ. ಹೀಗಾಗಿ ಬಿ.ಎಸ್‌ಸಿ. ಆನರ್ಸ್‌ನಲ್ಲಿ ಎರಡನೆ ಬ್ಯಾಂಕು ಪಡೆದಾಗ ಅವನ ತಾಯ್ತಂದೆಯರು ಕೂಡ ಹಿಗ್ಗಲಿಲ್ಲ. ಅಷ್ಟು ಸರ್ವೆಸಾಮಾನ್ಯವಾಗಿ ಹೋಗಿತ್ತು ರಾಮಭದ್ರನ ಬ್ಯಾಂಕು ಗಿಟ್ಟಿಸುವುದು. ಬ್ಯಾಂಕ್ ಬರದೇ ಇದ್ದಿದ್ದರೆ, ಪ್ರಾಯಶಃ ತಾಯ್ತಂದೆಯರು ಆಶ್ಚರ್ಯಪಟ್ಟು ಕುಗ್ಗುತ್ತಿದ್ದರೇನೋ? ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ೨-೩ ವಾರಗಳೊಳಗೆ ಅಮೆರಿಕಾದ ವಿಶ್ವವಿದ್ಯಾಲಯದಿಂದ ರಾಮಭದ್ರನಿಗೆ ಕಾಗದವೊಂದು ಬಂದಿತು. ಡಾಕ್ಟರೇಟ್ ಪರೀಕ್ಷೆಗೆ ಓದುವುದಾದರೆ ವಿದ್ಯಾರ್ಥಿವೇತನವನ್ನು ಕೊಡುವುದಾಗಿ ಆಮಂತ್ರಣವಿತ್ತು. ಅದನ್ನು ಸ್ವೀಕರಿಸುವುದಾಗಿ ರಾಮಭದ್ರ ಉತ್ತರವನ್ನು ಬರೆದು ಹಾಕಿದ. ಪರೀಕ್ಷೆಯ ಫಲಿತಾಂಶಗಳು ಹೊರಬಿದ್ದ ಕೂಡಲೇ, 'ಮುಂದೆ ದಿಳ್ಳಿ ಪರೀಕ್ಷೆಗೆ ಕೂತುಕೊಳ್ಳುತ್ತೀಯಾ ? ಅಥವಾ ಎಂ.ಎಸ್‌ಸಿ. ಪರೀಕ್ಷೆಗೆ ಓದುತ್ತೀಯಾ' ಎಂದು ತಾಯಿ ಕೇಳಿದಳು. ದಿಳ್ಳಿ ಪರೀಕ್ಷೆಗೆ ಕೂತು ಐ.ಎ.ಎಸ್. ಮಾಡಿ ದೊಡ್ಡ ಆಫೀಸರ್ ಆದರೆ ಸಂಭ್ರಮದ ಮದುವೆಯನ್ನು ಅದ್ದೂರಿಯಾಗಿ ಮಾಡಿಸಬಹುದು ಎಂದಾಕೆಯ ಆಸೆ. ಹಾಗೂ ಇನ್ನೂ ಓದು ಓದು ಅಂತ ಮುಂದುವರೆಯುತ್ತಲೇ ಇದ್ದರೆ, ದೊಡ್ಡ ಚಾಕರಿ ಸಿಗುವುದು ಯಾವಾಗ ? ಆತನಕ ತಾನು ಬದುಕಿರುತ್ತೇನೆ ಎನ್ನುವ ನಂಬಿಕೆ ಎಲ್ಲಿದೆ ? 'ಮುಂದೇನು ಮಾಡಬೇಕು ಎನ್ನುವುದನ್ನು ಈಗಲೇ ಯಾಕೆ ತೀರ್ಮಾನಿಸಬೇಕು' ಎಂದು ಮಗ ಉತ್ತರಿಸಿದ. ತಾಯಿ ಮಕ್ಕಳ ಮಧ್ಯೆ ಇರುವ ಆದರದ ಧ್ವನಿಯಲ್ಲಲ್ಲ. ರೈಲ್ವೆ ಸ್ಟೇಷನ್ನಿನಲ್ಲಿ ಅಪರಿಚಿತರು ಟೈಂ ಎಷ್ಟು ಎಂದು ಕೇಳಿದರೆ, ಇಷ್ಟು ಅಂತ ಕೈಗಡಿಯಾರವನ್ನು ನೋಡಿಕೊಂಡು ಉತ್ತರಿಸುವವನ ಧ್ವನಿಯಲ್ಲಿ, ರಾಮು ನುಡಿದಿದ್ದ. ಮಾತನ್ನು ಮುಂದುವರಿಸಲಿಲ್ಲ. ತಾಯಿಯೂ ತೆಪ್ಪಗಾಗಿದ್ದಳು. ಆ ರಾತ್ರಿ ತಾಯಿಯು, 'ಏನೂ ಅಂದ್ರೆ, ಮುಂದೇನು ಮಾಡಬೇಕು ಅಂತಿದಾನೆ, ರಾಮು ; ನೀವೊಂದು ಮಾತು ಕೇಳಬಾರದೇ ? ಬೆಳಗ್ಗೆ ನಾನು ಕೇಳಿದೆ. ಹೀಗಂತ ಉತ್ತರ ಕೊಟ್ಟ, ನೀವು ಕೇಳಿದರೆ ಸರಿಯಾಗಿ ಉತ್ತರ ಕೊಟ್ಟಾನು. ಅವನಿಗೆ ಅಸಡ್ಡೆ, ನನ್ನ ಕಂಡರೆ ; ಓದು ಬರಹ ಕಾಣದ ಮುದುಕಿ ಅಂತ", ಎಂದು ಗಂಡನಿಗೆ ಹೇಳಿದಳು. 'ರಾಮುವಿನ ಸ್ವಭಾವ ನಿನಗೆ ತಿಳಿದಿದೆ. ನಮ್ಮಿಬ್ಬರ ಹತ್ತಿರ, ಹುಡುಗತನದಿಂದಲೂ, ಮುಖ ಕೊಟ್ಟು ನಗುನಗುತ ಮಾತನಾಡಿದ್ದಿಲ್ಲ ಎಂದೂನು, ಅಗತ್ಯ ಬಿದ್ದಾಗ ಅವಶ್ಯಕವಾದ ಎರಡು ಮಾತಾಡ್ತಾನೆ. ಅಷ್ಟೇ, ಯಾವ ಪರೀಕ್ಷೆಯಲ್ಲಿ<noinclude></noinclude> l78kbocjzvkb1c3hqeqfrsom51ob0s7 ಪುಟ:ಮನಮಂಥನ.pdf/೨೪೩ 104 62690 314393 131692 2026-05-01T08:48:28Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314393 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಸೆಕೆಂಡ್ ಕ್ಲಾಸ್‌ಗಿಂತ ಹೆಚ್ಚಿನದನ್ನು ನಾನು ಪಡೆಯಲೇ ಇಲ್ಲ. ಕೇವಲ ಹೈಸ್ಕೂಲ್ ಮಾಸ್ತರು, ನಾನೀಗ ಅವನಾದರೋ ಬಲು ಜಾಣ, ಬ್ಯಾಂಕ್‌ ಪಡೆಯದೆ ಯಾವ ಪರೀಕ್ಷೆಯಲ್ಲೂ ಸೋತಿಲ್ಲ. ಅವನ ಹತ್ತಿರ ಮಾತನಾಡುಕ್ಕೆ ನನಗೆ ಸ್ವಲ್ಪ ಭಯ. ತಾಯಿ ಅಂದರೆ ಅಸಡ್ಡೆ ಇರುಲ್ಲ ಮಕ್ಕಳಿಗೆ ನೀನೇ ಇನ್ನೊಂದು ಸರ್ತಿ ಕೇಳು' ಎಂದರು ತಂದೆ. ಮಗನದು ಬಾಲ್ಯದಿಂದಲೂ ಸಂಕೋಚ ಪ್ರವೃತ್ತಿ. ತಾನಾಯಿತು, ತನ್ನ ಪುಸ್ತಕಗಳಾಯಿತು. ಬರುತ್ತಿದ್ದ ವಿದ್ಯಾರ್ಥಿವೇತನದ ಕಾರಣದಿಂದ, ತಂದೆಯ ಬಳಿ ಫೀಜು, ಪುಸ್ತಕ, ಅಂತ ಏನೂ ಬೇಡಬೇಕಾಗಿರಲಿಲ್ಲ. ಅಪ್ಪಿತಪ್ಪಿ, ಅಪ್ಪ ಮೇಲು ಬಿದ್ದುಕೊಂಡು ಮಾತನಾಡಿಸಿದರೆ, ಹೂ; ಉಹೂ; ಇರಬಹುದು ; ಗೊತ್ತಿಲ್ಲ ; ಇವೇ ಮಗನಿಂದ ಬರುತ್ತಿದ್ದ ಉತ್ತರ. ಸದರದಿಂದ ಯಾರೊಡನೆಯೂ ಮಗ ನಡೆದುಕೊಳ್ಳುತ್ತಿರಲಿಲ್ಲ ಎನ್ನುವುದನ್ನು ಮನೆಗೆ ಬಂದ ನೆಂಟರಿಷ್ಟರೂ ಗಮನಿಸಿದ್ದರು. ಆ ವಿಷಯವನ್ನು ಆಡಿಕೊಂಡೂ ಇದ್ದರು. ಬ್ಯಾಂಕ್ ಪಡೆದು ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳುವ ಹುಡುಗನೊಡನೆ, ನಮ್ಮ ಹುಡುಗ ಇವ, ಎಂದು ಮಾತನಾಡಲು ನೆಂಟರಿಗೆಲ್ಲಾ ಬಲು ಆಸೆ. ಆದರೆ ರಾಮಭದ್ರ ಸಹಕರಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಅಲಕ್ ಆಗಿರುವುದರಲ್ಲಿ ಅವನಿಗೆ ಖುಷಿ ಇದ್ದಿತು. 'ನಿಮ್ಮ ಮಗ ಅಮೆರಿಕಾಕ್ಕೆ ಹೋಗುತ್ತಾನಂತೆ' ಎಂದು ಮಾಸ್ತರೊಬ್ಬರು, ರಾಮಭದ್ರನ ತಂದೆಯವರನ್ನು ಕೇಳಿದರು. ಅವರಿಗೇನು ಉತ್ತರ ಹೇಳುವುದು; ಯಾವ ವಿಷಯವೂ ಗೊತ್ತಿರಲಿಲ್ಲ. 'ಹೋಗಬೇಕು ಅಂತಿದಾನೆ ಇನ್ನೂ ವ್ಯವಸ್ಥೆಯಾಗಿಲ್ಲ' ಎಂದು ತೇಲಿಸಿ ಹೇಳಿದರು. ಮನೆಗೆ ಬಂದು ರಾತ್ರಿ ಮಗನನ್ನು ಕರೆದು ಹೀಗಂತ ಹೇಳಿದರು. ಸಮಾಚಾರ ಏನು, ಎಂದು ಕೇಳಿದರು. ಏನು ಮಾಡುತ್ತಿದೀಯೋ ಅದನ್ನು ಹೇಳಬಾರದೇಪ್ಪಾ ಎಂದೂ ಕೇಳಿದರು. 'ಏನು ಮಹಾ ಸುದ್ದಿ ಅಂತ ಹೇಳಬೇಕು. ಇನ್ನೂ ನಾಲ್ಕು ದಿನಗಳಿವೆ, ಹೊರಡುಕ್ಕೆ. ಆಮೇಲೆ ಹೇಳಿದರಾಯಿತು ಅಂತ ಸುಮ್ಮನಿದ್ದೆ' ಎಂದು ರಾಮಭದ್ರ ಉತ್ತರಿಸಿದ. ಊರು ಬಿಟ್ಟು, ಮನೆಯವರನ್ನು ಬೀಳ್ಕೊಟ್ಟು ಪರದೇಶಕ್ಕೆ ಕೆಲವು ವರ್ಷಗಳ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾನೆ. ತಂದೆ ತಾಯಿಯರನ್ನು ಬಿಟ್ಟು ಹೋಗಬೇಕಲ್ಲಾ ಎಂಬ ಆತಂಕವಾಗಲೀ, ಇನ್ನೆಂದೋ ಇವರನ್ನು ಕಾಣುವುದು ಎನ್ನುವ ಕೊರಗಾಗಲೀ ಅವನಲ್ಲಿ ಕಾಣಬರಲಿಲ್ಲ. ಅಮೆರಿಕಾಕ್ಕೆ ಹೋದ. ನಾಲ್ಕು ವರ್ಷಗಳು ಅಲ್ಲಿದ್ದ. ಡಾಕ್ಟರೇಟ್ ಪ್ರಶಸ್ತಿಯನ್ನು ಸುಲಭವಾಗಿ<noinclude></noinclude> c5uygi7fl86d9ia6b0dej13dsmi91tl ಪುಟ:ಮನಮಂಥನ.pdf/೨೪೪ 104 62691 314394 131693 2026-05-01T08:48:52Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314394 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು 998 ಗಳಿಸಿದ. ಆ ಅವಧಿಯಲ್ಲಿ ಎರಡು ಮೂರು ತಿಂಗಳಿಗೊಂದರಂತೆ ಪತ್ರವನ್ನು ಬರೆದಿದ್ದ. ಮೂರು ಪಂಕ್ತಿಗಳಿದ್ದ ಕೇವಲ ಯೋಗಕ್ಷೇಮದ ಪತ್ರಗಳು. ಕ್ರಿಸ್‌ಮಸ್ ಹಬ್ಬದ ವೇಳೆಯಲ್ಲಿ ಒಂದು ವರ್ಷ ಮಾತ್ರ ಕೆನಡಾಕ್ಕೆ ಒಂದು ವಾರ ಪ್ರವಾಸವನ್ನು ಮಾಡುತ್ತೇನೆ, ಎಂದು ಬರೆದಿದ್ದ. ವರ್ಣಚಿತ್ರದ ಎರಡು ಕಾರ್ಡುಗಳನ್ನು ಕಳುಹಿಸಿಯೂ ಇದ್ದ. ಹಿಂತಿರುಗಿದ ಹುಟ್ಟಿದೂರಿಗೆ ; ಡಾಕ್ಟರ್ ರಾಮಭದ್ರನ್. ಮಗ ಉದ್ದಾಮ ಪಂಡಿತನಾಗಿ ಹಿಂತಿರುಗಿದ. ಇನ್ನು ಮದುವೆಯನ್ನು ಮಾಡಬಹುದು ಎಂದು ಅಮ್ಮನಿಗೆ ಸಡಗರ. ಮಗನೊಡನೆ ಆ ಮಾತನ್ನೆತ್ತಿದಾಗ 'ಮಾಡಿಕೊಳ್ಳುವ ಕಾಲಕ್ಕೆ ನಾನೇ ಹೇಳ್ತಿನಿ. ನೀನು ಆ ವಿಷಯವನ್ನು ಎತ್ತಬೇಡ, ಅಮ್ಮಾ' ಎಂದಿದ್ದ. ಅಮ್ಮಾ ಅಂತ ಮಗ ಅಂದನಲ್ಲಾ ಅಂತಲೇ ಅಮ್ಮನಿಗೆ ಸಂತೋಷ. ಯಾವು ಯಾವುದೋ ಕೆಲಸಕ್ಕೆ, ಅರ್ಜಿಗಳನ್ನು ಹಾಕತೊಡಗಿದ ರಾಮಭದ್ರ ಕೊಠಡಿಯಲ್ಲಿ ಕುಳಿತು ಕಾಗದ ಬರೆಯುವುದು, ಅಂಚೆಗೆ ಹಾಕಿ ಬರುವುದು, ಇವೆಲ್ಲಕ್ಕೂ ದಿನಕ್ಕೆ ಒಂದು ತಾಸು ಹಿಡಿಯುತ್ತಿತ್ತು. ಮಿಕ್ಕೆಲ್ಲಾ ಹೊತ್ತೂ ಕೊಠಡಿಯನ್ನು ಬಿಟ್ಟು ಹೊರಕ್ಕೆ ಬರುತ್ತಿರಲಿಲ್ಲ. ಬಾಗಿಲು ಹಾಕಿಕೊಂಡು ಒಳಗೇ ಇರಲು ಪ್ರಾರಂಭಿಸಿದ. ಊಟಕ್ಕೆ ಕರೆದರೆ, ಬಾಗಿಲು ತೆಗೆದುಕೊಂಡು ಬರುತ್ತಿದ್ದ. ಉಂಡು ಹಿಂತಿರುಗುತ್ತಿದ್ದನೇ ವಿನಾ ತಾಯ್ತಂದೆಯರೊಡನೆ ಅಥವಾ ತಂಗಿ, ತಮ್ಮಂದಿರೊಡನೆ ಮಾತಿಗೆ ಕೂರುತ್ತಿರಲಿಲ್ಲ. ಬಾರೋ ಕೂತುಕೋ ಎಂದು ಯಾರಾದರೂ ಸಲಿಗೆಯಿಂದ ಕರೆದರೆ ಸಿಡುಕುತ್ತಾ ಕೊಠಡಿಗೆ ಹೋಗಿಬಿಡುತ್ತಿದ್ದ. ಒಂದು ಸಂಜೆ ಐದರ ವೇಳೆಗೆ 'ನಾನು ಊರಿಗೆ ಹೋಗುತ್ತೇನೆ' ಎಂದು ತಾಯಿಗೆ ಹೇಳಿ ಹೊರಟುಹೋಗಿದ್ದ. ಎಲ್ಲಿಗೆ ಏತಕ್ಕೆ ಎಂದೇನೂ ಹೇಳಲಿಲ್ಲ. ಕೇಳುವ ಧೈರ್ಯವೂ ತಾಯಿಗಿರಲಿಲ್ಲ. ಪ್ರಯಾಣ ಮಾಡ ಹೊರಡುವಾಗ ಹಾಗೆ ಕೇಳಬಾರದು, ಅದು ಅಪಶಕುನ, ಅಂತ ತಾಯಿಗೆ ಗೊತ್ತು. 'ನಿಮ್ಮಗ ನಮ್ಮೂರಿನಲ್ಲಿ ಕೆಲಸದಲ್ಲಿದ್ದಾನೆ. ಇಲ್ಲಿಗೆ ಬರುತ್ತಾರೆ ಅಂತ ಕಾಗದ ಬರೆಯಬಾರದಾಗಿತ್ತೆ ?' ಎಂದು ಹೊರ ಊರಿನಲ್ಲಿ ಇಂಜನಿಯರಾಗಿದ್ದ, ಸ್ನೇಹಿತರೊಬ್ಬರು ಕಾಗದ ಬರೆದಾಗ, ಮಗ ಅಲ್ಲಿದ್ದಾನೆ ಎಂಬುದು ತಿಳಿದಿದ್ದು. 'ಹೋಗಲಿ ' ಎಲ್ಲಿಯಾದರೂ ಕೆಲಸ ಮಾಡಿಕೊಂಡು ಸುಖವಾಗಿರಲಿ, ನಮಗೆ ಹೇಳದಿದ್ದರೆ ಏನಾಯಿತು ? ಎಂದು ತಾಯ್ತಂದೆಯರು ಸಮಾಧಾನ ಮಾಡಿ ಕೊಂಡರು. ಆದರೆ ಆರು ತಿಂಗಳುಗಳಲ್ಲಿ ಒಂದು ಬೆಳಗ್ಗೆ ರಾಮಭದ್ರ ಮನೆಗೆ ಹಿಂತಿರುಗಿದ. ಆ ಕೆಲಸವನ್ನು ಬಿಟ್ಟೆ' ಎಂದು ಮಾತ್ರ ಹೇಳಿದ. ಯಥಾಪ್ರಕಾರ<noinclude></noinclude> a97wchgcym8i911pr7z3u8e8zvxy0s9 ಪುಟ:ಮನಮಂಥನ.pdf/೨೪೫ 104 62692 314395 131694 2026-05-01T08:49:02Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314395 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಕೊಠಡಿ ಹಿಡಿದ. ದಿನಕ್ಕೆ ಇಪ್ಪತ್ತು, ಇಪ್ಪತ್ತೂರು ತಾಸು, ಒಂದೇ ಕೊಠಡಿಯಲ್ಲಿ ಇರಬೇಕಾದರೆ, ಅದೂ ೨೫-೨೬ರ ಪ್ರಪಂಚವನ್ನು ನೋಡಿ ಬಂದ ಯುವಕ; ಏನೋ ಎಲ್ಲೊ ಹಳಿ ತಪ್ಪಿದೆ ಎನ್ನುವ ಅನುಮಾನವು ಮನೆಯ ಹಿರಿಯರಿಗೆ ಬಂದಿರಬೇಕು. 'ಯಾಕಪ್ಪಾ ! ಹೀಗೆ ಶೋಂಭೇರಿಯಾಗಿದೆ, ಮನೋವೈದ್ಯರನ್ನು ಕಾಣೋಣ' ಎಂದು ತಂದೆ ಒಮ್ಮೆ ಹೇಳಿದರು. 'ಮನೋವೈದ್ಯರನ್ನು ಕಾಣುವುದಕ್ಕೆ ನನಗೇನು ಹುಚ್ಚೇ ! ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಜವಾಬ್ದಾರೀ ನನಗೇ ಇರಲಿ' ಎಂದು ರಾಮಭದ್ರ ಖಂಡತುಂಡಾಗಿ ಹೇಳಿದ. ಅದೆಷ್ಟು ಕೋಪ ಬಂದಿತ್ತೋ? ಥರ ಥರ ನಡುಗುತ್ತಿದ್ದ. ಮಾತುಗಳನ್ನಾಡುವಾಗ ತಡೆದು ಹಿಡಿದು ಆಡಿದ್ದ. ಮುಖವೆಲ್ಲಾ ಕೆಂಪೇರಿತ್ತು. ತಂದೆಯು ಮಾತನ್ನು ಮುಂದುವರಿಸಲಿಲ್ಲ. ಎರಡು ಮೂರು ವರ್ಷಗಳಲ್ಲಿ ನಾಲ್ಕು ಕಡೆ ಕೆಲಸಕ್ಕೆ ಸೇರಿಕೊಂಡು, ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಹಿಂತಿರುಗುತ್ತಿದ್ದ. ಅತ್ಯುತ್ತಮ ಸರ್ಟಿಫಿಕೇಟ್‌ಗಳಿದ್ದುವು. ಪ್ರಕಟಿಸಿದ್ದ ರೀಸರ್ಚ್ ಪೇಪರುಗಳು ಪ್ರಸಿದ್ಧವಾಗಿದ್ದುವು. ಇಂತಹವನಿಗೆ ಕೆಲಸ ಸಿಗುವುದು ಸುಲಭವಾಗಿತ್ತು. ಸೇರಿಕೊಂಡ ಒಂದೆರಡು ತಿಂಗಳುಗಳು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದ ; ಪಾಂಡಿತ್ಯಕ್ಕಾಗಿ. ಆದರೆ ಯಾರೊಡನೆಯೂ ಸ್ನೇಹವನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಜೀನಾಮೆಯನ್ನು ಕೊಟ್ಟು ಹಿಂತಿರುಗುವಾಗ, ಯಾಕೆ ಇವ ರಾಜೀನಾಮೆಯನ್ನು ಕೊಡುತ್ತಿದ್ದಾನೆ ಎನ್ನುವುದು ಆ ಸಂಸ್ಥೆಯವರಿಗೆ ತಿಳಿಯುತ್ತಿರಲಿಲ್ಲ, 'ಅನಾನುಕೂಲಗಳು ಯಾವುದಾದರೂ ಇದ್ದರೆ, ನೀವು ಹೇಳಿದ್ದರೆ, ಅವನ್ನು ಸರಿಪಡಿಸುತ್ತಿದ್ದೆವು : ಕೆಲಸಕ್ಕೆ ಹಿಂತಿರುಗಿ ಬನ್ನಿ' ಎಂದು ಒಮ್ಮೆ ಕಾಗದವೂ ಬಂದಿತ್ತು. ರಾಮಭದ್ರ ಉತ್ತರಿಸಲೇ ಇಲ್ಲ. ಕೊಠಡಿಯಿಂದ ಹೊರಕ್ಕೆ ಒಮ್ಮೆ ಬಂದಾಗ, ಅಕ್ಕಿ ಆರಿಸುತ್ತಾ ಅಮ್ಮ ಕುಳಿತಿದ್ದರು. ತಲೆಯೆತ್ತಿ ಮಗನ ಮುಖವನ್ನು ನೋಡಿದರು. ಹೀಗಾದನಲ್ಲ ಎಂದು ಕೊರಗು ಇತ್ತೇ ವಿನಾ ಬಾಯಿ ಬಿಚ್ಚಲು ಧೈರ್ಯವಿರಲಿಲ್ಲ. ಕಾರಣ, ತಲೆ ತಗ್ಗಿಸಿ ಅಕ್ಕಿ ಆರಿಸುವುದನ್ನು ಮುಂದುವರಿಸಿದರು. ಬಚ್ಚಲಮನೆಯ ಕಡೆಗೆ ಹೋಗುತ್ತಿದ್ದ ರಾಮಭದ್ರ ಅಮ್ಮನ ಬಳಿ ಅರೆಕ್ಷಣ ನಿಂತು 'ಪಿಸುಪಿಸು ಯಾಕೆ ಗೊಣಗುತ್ತೀ ! ಕೇಳಿಸುವ ಹಾಗೆ ಏನು ಹೇಳಬೇಕೋ ಅದನ್ನು ಹೇಳಬಾರದೇ?' ಎಂದು ರೇಗುತ್ತಾ ಹೇಳಿದ. ನಾನೇನೂ ಗೊಣಗುತ್ತಲೇ ಇಲ್ಲವಲ್ಲೋ ಎಂದು ಅಮ್ಮ ತಲೆಎತ್ತಿ ಹೇಳುವ ವೇಳೆಗೆ, ರಾಮಭದ್ರ ಬಚ್ಚಲುಮನೆಯೊಳಗಿದ್ದ. ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿಮಾಡಿಕೊಳ್ಳುವ ಅಭ್ಯಾಸವನ್ನು<noinclude></noinclude> dy224m42wi5l27xxzsh8ut43n0ii40i 314396 314395 2026-05-01T08:49:54Z Shreesha Sharma 7840 /* Proofread */ 314396 proofread-page text/x-wiki <noinclude><pagequality level="3" user="Shreesha Sharma" /></noinclude>ಮನಮಂಥನ ಕೊಠಡಿ ಹಿಡಿದ. ದಿನಕ್ಕೆ ಇಪ್ಪತ್ತು, ಇಪ್ಪತ್ತೂರು ತಾಸು, ಒಂದೇ ಕೊಠಡಿಯಲ್ಲಿ ಇರಬೇಕಾದರೆ, ಅದೂ ೨೫-೨೬ರ ಪ್ರಪಂಚವನ್ನು ನೋಡಿ ಬಂದ ಯುವಕ; ಏನೋ ಎಲ್ಲೊ ಹಳಿ ತಪ್ಪಿದೆ ಎನ್ನುವ ಅನುಮಾನವು ಮನೆಯ ಹಿರಿಯರಿಗೆ ಬಂದಿರಬೇಕು. 'ಯಾಕಪ್ಪಾ ! ಹೀಗೆ ಶೋಂಭೇರಿಯಾಗಿದೆ, ಮನೋವೈದ್ಯರನ್ನು ಕಾಣೋಣ' ಎಂದು ತಂದೆ ಒಮ್ಮೆ ಹೇಳಿದರು. 'ಮನೋವೈದ್ಯರನ್ನು ಕಾಣುವುದಕ್ಕೆ ನನಗೇನು ಹುಚ್ಚೇ ! ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಜವಾಬ್ದಾರೀ ನನಗೇ ಇರಲಿ' ಎಂದು ರಾಮಭದ್ರ ಖಂಡತುಂಡಾಗಿ ಹೇಳಿದ. ಅದೆಷ್ಟು ಕೋಪ ಬಂದಿತ್ತೋ? ಥರ ಥರ ನಡುಗುತ್ತಿದ್ದ. ಮಾತುಗಳನ್ನಾಡುವಾಗ ತಡೆದು ಹಿಡಿದು ಆಡಿದ್ದ. ಮುಖವೆಲ್ಲಾ ಕೆಂಪೇರಿತ್ತು. ತಂದೆಯು ಮಾತನ್ನು ಮುಂದುವರಿಸಲಿಲ್ಲ. ಎರಡು ಮೂರು ವರ್ಷಗಳಲ್ಲಿ ನಾಲ್ಕು ಕಡೆ ಕೆಲಸಕ್ಕೆ ಸೇರಿಕೊಂಡು, ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಹಿಂತಿರುಗುತ್ತಿದ್ದ. ಅತ್ಯುತ್ತಮ ಸರ್ಟಿಫಿಕೇಟ್‌ಗಳಿದ್ದುವು. ಪ್ರಕಟಿಸಿದ್ದ ರೀಸರ್ಚ್ ಪೇಪರುಗಳು ಪ್ರಸಿದ್ಧವಾಗಿದ್ದುವು. ಇಂತಹವನಿಗೆ ಕೆಲಸ ಸಿಗುವುದು ಸುಲಭವಾಗಿತ್ತು. ಸೇರಿಕೊಂಡ ಒಂದೆರಡು ತಿಂಗಳುಗಳು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದ ; ಪಾಂಡಿತ್ಯಕ್ಕಾಗಿ. ಆದರೆ ಯಾರೊಡನೆಯೂ ಸ್ನೇಹವನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಜೀನಾಮೆಯನ್ನು ಕೊಟ್ಟು ಹಿಂತಿರುಗುವಾಗ, ಯಾಕೆ ಇವ ರಾಜೀನಾಮೆಯನ್ನು ಕೊಡುತ್ತಿದ್ದಾನೆ ಎನ್ನುವುದು ಆ ಸಂಸ್ಥೆಯವರಿಗೆ ತಿಳಿಯುತ್ತಿರಲಿಲ್ಲ, 'ಅನಾನುಕೂಲಗಳು ಯಾವುದಾದರೂ ಇದ್ದರೆ, ನೀವು ಹೇಳಿದ್ದರೆ, ಅವನ್ನು ಸರಿಪಡಿಸುತ್ತಿದ್ದೆವು : ಕೆಲಸಕ್ಕೆ ಹಿಂತಿರುಗಿ ಬನ್ನಿ' ಎಂದು ಒಮ್ಮೆ ಕಾಗದವೂ ಬಂದಿತ್ತು. ರಾಮಭದ್ರ ಉತ್ತರಿಸಲೇ ಇಲ್ಲ. ಕೊಠಡಿಯಿಂದ ಹೊರಕ್ಕೆ ಒಮ್ಮೆ ಬಂದಾಗ, ಅಕ್ಕಿ ಆರಿಸುತ್ತಾ ಅಮ್ಮ ಕುಳಿತಿದ್ದರು. ತಲೆಯೆತ್ತಿ ಮಗನ ಮುಖವನ್ನು ನೋಡಿದರು. ಹೀಗಾದನಲ್ಲ ಎಂದು ಕೊರಗು ಇತ್ತೇ ವಿನಾ ಬಾಯಿ ಬಿಚ್ಚಲು ಧೈರ್ಯವಿರಲಿಲ್ಲ. ಕಾರಣ, ತಲೆ ತಗ್ಗಿಸಿ ಅಕ್ಕಿ ಆರಿಸುವುದನ್ನು ಮುಂದುವರಿಸಿದರು. ಬಚ್ಚಲಮನೆಯ ಕಡೆಗೆ ಹೋಗುತ್ತಿದ್ದ ರಾಮಭದ್ರ ಅಮ್ಮನ ಬಳಿ ಅರೆಕ್ಷಣ ನಿಂತು 'ಪಿಸುಪಿಸು ಯಾಕೆ ಗೊಣಗುತ್ತೀ ! ಕೇಳಿಸುವ ಹಾಗೆ ಏನು ಹೇಳಬೇಕೋ ಅದನ್ನು ಹೇಳಬಾರದೇ?' ಎಂದು ರೇಗುತ್ತಾ ಹೇಳಿದ. ನಾನೇನೂ ಗೊಣಗುತ್ತಲೇ ಇಲ್ಲವಲ್ಲೋ ಎಂದು ಅಮ್ಮ ತಲೆಎತ್ತಿ ಹೇಳುವ ವೇಳೆಗೆ, ರಾಮಭದ್ರ ಬಚ್ಚಲುಮನೆಯೊಳಗಿದ್ದ. ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿಮಾಡಿಕೊಳ್ಳುವ ಅಭ್ಯಾಸವನ್ನು<noinclude></noinclude> 02fs0ngso5qt67rockv7pt5iswmxqgw ಪುಟ:ಮನಮಂಥನ.pdf/೨೪೬ 104 62693 314397 131695 2026-05-01T08:50:06Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314397 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೨ ಬಾಲ್ಯದಿಂದಲೂ ರಾಮಭದ್ರ ಕಲಿತುಕೊಂಡಿದ್ದ. ಅಮೆರಿಕಾದಿಂದ ಹಿಂತಿರುಗಿದ ಮೇಲೆ ಕೂಡ ಅದೇ ಅಭ್ಯಾಸವನ್ನು ಮುಂದುವರಿಸಿದ್ದ. 'ನೀನು ಯಾಕೆ ಒಗೆದು ಕೋತೀಯೋ, ಎಲ್ಲರ ಬಟ್ಟೆಗಳ ಜತೆಗೆ ನಿನ್ನದೂ ಎರಡು ಬಟ್ಟೆಗಳನ್ನು ಕಸಕಿ ಹಾಕಲು ನನಗೇನೂ ಕಷ್ಟವಿಲ್ಲ' ಎಂದು ತಾಯಿ ಹೇಳಿದರು. ಆದರೆ ಅವ ಒಪ್ಪಲಿಲ್ಲ. ಹೀಗಿದ್ದವನು ಈ ಮೂರು ನಾಲ್ಕು ವರ್ಷಗಳಿಂದ ಮೂರು ದಿನಕ್ಕೊಮ್ಮೆ ನಾಲ್ಕು ದಿನಗಳಿಗೊಮ್ಮೆ ಬಟ್ಟೆಗಳನ್ನು ಮಡಿಮಾಡತೊಡಗಿದ. ಮೈಲಿಗೆ ಬಟ್ಟೆಗಳನ್ನು ಎಂದೂ ಹಾಕಿಕೊಳ್ಳದೇ ಇದ್ದವನು ಇತ್ತಿಂದೀಚೆಗೆ ಕೊಳೆಯಾದ ಬಟ್ಟೆಗಳಲ್ಲಿರುತ್ತಿದ್ದ. ಶುಭ್ರವಾದ ಮತ್ತು ಮಡಿಯಾದ ಬಟ್ಟೆ ಎಂದು ಶಿಸ್ತು ಮಾಡುತ್ತಿದ್ದವ ಈಗ ಉದಾಸೀನನಾಗಹತ್ತಿದ. ಒಂದು ದಿನ ಕಾಲೇಜಿನ ಪ್ರೊಫೆಸರು, ರಾಮಭದ್ರನ ಮನೆಗೆ ಬಂದರು. ಅವರ ಚಿಕ್ಕ ಹುಡುಗನಿಗೆ ಅರಿಸಿನಕಾಮಾಲೆಯಾಗಿತ್ತು. ಈ ಬೇನೆಗೆ ಮೂರು ದಿವಸಗಳು ಹಸಿರು ಔಷಧಿಯನ್ನು ರಾಮಭದ್ರನ ತಾಯಿಯು ಕೊಡುತ್ತಾರೆ ಎನ್ನುವುದು ಪಟ್ಟಣಕ್ಕೆಲ್ಲಾ ಗೊತ್ತಿತ್ತು. ಆದ್ದರಿಂದ ಪ್ರೊಫೆಸರು ಮಗನನ್ನು ಕರೆದುಕೊಂಡು ಬಂದಿದ್ದರು. ಹಳೆಯ ಪ್ರೊಫೆಸರ ಧ್ವನಿಯನ್ನು ಕೇಳಿಯೋ ಏನೋ, ಕೊಠಡಿಯಿಂದ ಹೊರಕ್ಕೆ ರಾಮಭದ್ರನ್ ಬಂದ. ಪ್ರೊಫೆಸರಿಗೆ ವಂದಿಸಿದ, 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀ ; ಎಷ್ಟು ದಿನಗಳಾಯಿತು ಊರಿಗೆ ಬಂದು ?' ಎಂದು ಕ್ಷೇಮ ಸಮಾಚಾರವನ್ನು ಕೇಳಿದರು. ಅದಕ್ಕೆ ಉತ್ತರವನ್ನು ರಾಮಭದ್ರ ಕೊಡಲಿಲ್ಲ 'ರಿಟೈರ್ ಆಯಿತೇ ಸಾರ್ ? ಈಗೇನ್ಮಾಡ್ತಾ ಇದ್ದೀರಿ' ಎಂದು ಕೇಳಿದ. 'ಎರಡು ವರ್ಷಗಳ ಹಿಂದೆ ರಿಟೈರ್ ಆಯ್ತಪ್ಪಾ ! ಈಗ ಪತ್ರಿಕೆಗಳನ್ನು ಓದುವುದು, ಪಾರಾಯಣ ಮಾಡೋದು ; ಹೇಗಾದರೂ ಹೊತ್ತು ಕಳೀಬೇಕಲ್ಲ' ಎಂದರು. ಆಮೇಲೆ ಪತ್ರಿಕೆಗಳಲ್ಲಿ ಬಂದ ರಾಜಕೀಯ ಮತ್ತು ಸಾಮಾಜಿಕ ವಿಷಯಗಳನ್ನು ಕುರಿತು ರಾಮಭದ್ರನ್ ಒಂದೈದು ಹತ್ತು ನಿಮಿಷಗಳು ಟೀಕೆಯನ್ನು ಮಾಡಿದ. ಪ್ರೊಫೆಸರು ಮೂಗಿನ ಮೇಲೆ ಬೆರಳನ್ನಿಟ್ಟುಕೊಂಡರು. ಅಷ್ಟು ಹೊತ್ತಿಗೆ ಹಸಿರು ಔಷಧಿಯನ್ನು ಕೊಟ್ಟಾಗಿತ್ತು. ಹಿಂತಿರುಗುವಾಗ ಪ್ರೊಫೆಸರು 'ನಿಮ್ಮ ಮಗ ಅದೆಷ್ಟು ಸೂಕ್ಷ್ಮಗ್ರಾಹಿಯಮ್ಮ ! ಗಣಿತದ ವಿದ್ಯಾರ್ಥಿ, ಅದರಲ್ಲಿ ಪಾಂಡಿತ್ಯ ಇರುವುದು ಸಹಜ ; ಆದರೆ ರಾಜಕೀಯ ವಿಷಯಗಳನ್ನು ಎಷ್ಟು ಸಮಂಜಸವಾಗಿ, ಎಳೆಯೆಳೆಯಾಗಿ ವಿಶ್ಲೇಷಿಸಿ ಮಾತನಾಡುತ್ತಾನಮ್ಮಾ ; ತುಂಬಾ ಪ್ರಚಂಡ' ಎಂದು ರಾಮಭದ್ರನ ತಾಯಿಗೆ ಹೇಳಿದರು.<noinclude></noinclude> 2xap0ge5cgocpb3l54i3mcivqz0353h ಪುಟ:ಮನಮಂಥನ.pdf/೨೪೭ 104 62694 314398 131696 2026-05-01T08:50:17Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314398 proofread-page text/x-wiki <noinclude><pagequality level="1" user="Shreesha Sharma" /></noinclude>೨೮ ಮನಮಂಥನ 'ಪ್ರೊಫೆಸರು ಬಂದಿದ್ದರು, ಹೀಗಂದರು, ರಾಮನ ತುಂಬಾ ಪ್ರಚಂಡ ಅಂತ ಹೊಗಳಿದರು' ಎಂದು ತಾಯಿ ರಾತ್ರಿ ಊಟವಾದ ಮೇಲೆ ಗಂಡನಿಗೆ ಹೇಳಿದಳು. ನಿಟ್ಟುಸಿರು ಬಿಡುತ್ತಾ, ತಂದೆ ನಿನ್ನ ಮಗನ ಪ್ರಚಂಡ ಜಾಣತನವನ್ನು ಎಲ್ಲರೂ ಹೊಗಳುತ್ತಾರೆ, ದಿಟ. ಆದರೆ ಒಂದು ಕೆಲಸದಲ್ಲಿ ನಿಲ್ಲುಲ್ಲ. ಎಲ್ಲರಂತೆ ನಗುನಗುತ್ತಾ ಮಾತನಾಡುಲ್ಲ. ಅಪ್ಪ ಅಮ್ಮ ಅಂದರೆ ಸ್ವಲ್ಪವಾದರೂ ವಿಶ್ವಾಸವಿರಬೇಡವೇ ? ಇವನ ಜಾಣತನ ಕಟ್ಟಿಕೊಂಡು ಏನು ಮಾಡೋದು ? ಬ್ಯಾಂಕೂ ಬೇಕಾಗಿತ್ತಿಲ್ಲ ; ಫಸ್ಟ್ ಕ್ಲಾಸೂ ಬೇಡ. ಎಲ್ಲರ ಹಾಗೆ ಹೇಗೋ ಪ್ಯಾಸು ಮಾಡಿಕೊಂಡು, ಒಂದು ಚಾಕರೀನ ಹಿಡಿದಿದ್ದರೆ, ಎಷ್ಟು ಚೆನ್ನಾಗಿರುತ್ತಿತ್ತು ? ನಲವತ್ತರ ಹತ್ತಿರ ಹತ್ತಿರ ವಯಸ್ಸು ಬಂತು. ಒಂಟಿ ಗುಂಡುಗೋವಿಯಾಗಿಯೇ ಇದ್ದಾನೆ. ಜತೆಯವರೆಲ್ಲಾ ಸ್ವಂತ ಮನೆ ಮಾಡಿಕೊಂಡು ಮೂರು ನಾಲ್ಕು ಮಕ್ಕಳನ್ನು ಪಡೆದಿದ್ದಾರೆ. ಹೀಗೆ ಶೋಂಭೇರಿಯಾಗಿ ಬಿದ್ದಿರುವ ಬದಲು, ಅಪಾಪೋಲಿಯಾಗಿ ತಿರುಗ್ತಾ ಇದ್ದರೂ ಚೆನ್ನಾಗಿರುತ್ತಿತ್ತು' ಎಂದು ತಮ್ಮ ಮನದಾಳದ ಅಳಲನ್ನು ತೋಡಿಕೊಂಡರು. ಮನೋವೈದ್ಯರ ಬಳಿಗೆ ರಾಮಭದ್ರನನ್ನು ಕರೆದುಕೊಂಡು ಹೋಗಲು ಸಾಧ್ಯವಾಗಲೇ ಇಲ್ಲ. ತಂದೆಯು ಹೋಗಿ ಅವರ ಸಲಹೆಯನ್ನು ಕೇಳಿದಾಗ, 'ಜುಲುಂ ಮಾಡಿ ಅವನನ್ನು ಎಳೆದುಕೊಂಡು ಬರಬೇಡಿ. ಹಾಗೆ ಮಾಡಿದರೆ ನನ್ನ ಮೇಲೆ ಅವನಿಗೆ ವೈರ ಹುಟ್ಟುತ್ತದೆ, ಅಂತರಂಗದಲ್ಲಾಗುವುದನ್ನು ಅವ ಮುಚ್ಚಿಟ್ಟುಕೊಳ್ಳುತ್ತಾನೆ. ಅಂದ ಮೇಲೆ ಚಿಕಿತ್ಸೆಯು ನಿರರ್ಥಕವಾಗುತ್ತದೆ. ಅವನನ್ನು ಎದುರು ಹಾಕಿಕೊಳ್ಳಬೇಡಿ ; ಅಂಕೆಶಿಕ್ಷೆಯಲ್ಲಿಡಹೋಗಬೇಡಿ. ಅವನೇ ಏನಾದರೂ ವೈದ್ಯ ಸಲಹೆಯನ್ನು ಅಪೇಕ್ಷಿಸಿದರೆ, ತತ್‌ಕ್ಷಣ ಹೇಳಿ ಕಳುಹಿಸಿ, ಅಲ್ಲಿಯ ತನಕ ಆದರ, ಸಹಾನುಭೂತಿ, ಮತ್ತು ಅನುಕಂಪವನ್ನು ತೋರಿಸಿ. ನಿಮಗೆ ಬೇಸರ ಬರುವಂತೆ, ಅವಮಾನವಾಗುವಂತೆ, ಅವ ಕೆಲವೊಮ್ಮೆ ನಡೆದುಕೊಳ್ಳಬಹುದು. ಬೇಕಾಗಿ ಹಾಗೆ ಅವ ಮಾಡುವುದಿಲ್ಲ. ಅವನ ಮನಸ್ಸು ಛಿದ್ರವಾಗಿ ಅವನನ್ನು ಜಗ್ಗಾಡಿಸುತ್ತಿದೆ. ಮನಸ್ಸಿನ ಮೇಲಿನ ಹತೋಟಿಯು ಎಂದೋ ತಪ್ಪಿಹೋಗಿದೆ. ವಾಸ್ತವಿಕತೆಯ ಅರಿವೇ ನಾಶವಾಗಿದೆ. ಮನಸ್ಸಿನಲ್ಲಿ ಕಾಡಬರುವ ಭ್ರಮೆಗಳೇಸತ್ಯ ಎಂದವನಿಗನ್ನಿಸುತ್ತಿದೆ. ನರಕಯಾತನೆ ಎಂದರೆ, ಅವನು ಅನುಭವಿಸುತ್ತಿರುವುದು' ಎಂದು ಹೇಳಿ ಕಳುಹಿಸಿದರು. ದಿನದಿನಕ್ಕೆ ರಾಮಭದ್ರನ್‌ನ ಜೋ ಹೆಚ್ಚುತ್ತ ಹೋಯಿತು. ಒಂದೆರಡು<noinclude></noinclude> m7a0toepo36doin7s8xwneyn1l7vzad ಪುಟ:ಮನಮಂಥನ.pdf/೨೪೮ 104 62695 314399 131697 2026-05-01T08:50:49Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314399 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೨೯ ವರ್ಷಗಳು ಚಾಕರಿಯನ್ನು ಮಾಡುವ, ಮಿಕ್ಕ ಮಾಸ್ತರುಗಳು, ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಗಳಿಸುವಂತೆ ಪಾಠ ಕಲಿಸುವ. ಮಾತಾಡುವುದು ವಿರಳವಾಗಿದ್ದರೂ, ಆಡಿದಾಗ ಅತಿ ಜಾಣತನವನ್ನು, ಒಮ್ಮೊಮ್ಮೆ ಶುದ್ಧ ಪೆಚ್ಚುತನವನ್ನೂ ಕಾಣಿಸುತ್ತಿದ್ದ. ನಂತರ ಹಠಾತ್ತನೆ ರಾಜೀನಾಮೆ ಇತ್ತು ಹಿಂತಿರುಗಿಬಿಡುತ್ತಿದ್ದ. ಹೀಗೆಯೇ ಹಲವಾರು ವರ್ಷಗಳು ನಡೆಯಿತು. ಐವತ್ತರ ವೇಳೆಗೆ ಚಾಕರಿ ಹುಡುಕುವುದನ್ನೂ ಬಿಟ್ಟ ವ್ಯಕ್ತಿತ್ವವೇ ಬದಲಾಯಿತು, ಮುಖದಲ್ಲಿ ಕಳೆಯೂ ಹೋಯಿತು. ಬೆಪ್ಪ ಹಿಡಿದವನಂತೆ ಇರುತ್ತಾನೆ. ಮುದಿತಾಯಿ ಇರುವ ತನಕ ಊಟಕ್ಕೆ ಕೊರತೆ ಇಲ್ಲ. ಆಕೆಯು ಮರಣ ಹೊಂದಿದ ಮೇಲೆ, ಇವ ಏನಾಗುತ್ತಾನೋ, ದೇವರೇ ಬಲ್ಲ. 'ಪಾರ್ಟಿ' ಕೊಡುವ ಪೀತಾಂಬ‌ 'ಹೊಟ್ಟೆ ತೊಳಸುತ್ತಿದೆ, ಡಾಕ್ಟರೇ, ನಾಲಿಗೆಯೆಲ್ಲಾ ಒಣಗಿ ಸುಕ್ಕಾದ ಚರ್ಮದಂತೆ ಇದೆ. ತಲೆ ಭಾರವಾಗಿ ಸಿಡಿಯುತ್ತಿದೆ.' ಎಂದು ಲಚಮನ್ ಹೇಳಿದ. ಅವನ ನಾಲಿಗೆಯ ಮೇಲೆ ದಪ್ಪವಾದ ಬಿಳಿ ದೋಷವು ಹೆಚ್ಚಿಗಟ್ಟಿತ್ತು. ಕಣ್ಣುಗಳೆಲ್ಲವೂ ಕೆಂಪಗಿದ್ದುವು. ನಿನ್ನೆ ಸಂಜೆ ಪಗದಸ್ತಾಗಿ ಕುಡಿದುಬಿಟ್ಟು ಸಿಕ್ಕಿದ್ದನ್ನು ಮುಕ್ಕಿರಬೇಕು, ಅದಕ್ಕೇ ಈ ಬೆಳಿಗ್ಗೆ ಹೀಗೆ, ಎಂದಂದುಕೊಂಡು ; 'ಲಚಮನ್ ! ಬಟ್ಟೆ ತುಂಡುಗಳನ್ನು ರಸ್ತೆ ಅಂಚಿನಲ್ಲಿ ವ್ಯಾಪಾರ ಮಾಡುತ್ತ, ಜೀವನ ಮಾಡ್ತೀ ; ಹೆಂಡತಿ ಮಕ್ಕಳು ಇದಾರೆ. ಹೊಟ್ಟೆ ಬಟ್ಟೆಗೆ ಸಾಲದೆ ಇರುವವ ನೀನು. ಇಂಡೋನು ಸಿಕ್ಕಾಪಟ್ಟೆ ಕುಡಿದರೆ ಹೇಗೆ ಬಾಳುಕ್ಕೆ ಸಾಧ್ಯವೋ ?' ಎಂದು ರೇಗಿ ಕೇಳಿದೆ. ಬಾಲ್ಯದಿಂದಲೂ ಪರಿಚಯವಿದ್ದವ, ಈಗ ಇಪ್ಪತ್ತೆಂಟರ ಪ್ರಾಯ. ಆದರೂ ವಿಶ್ವಾಸವನ್ನೂ ಗೌರವವನ್ನೂ ನನ್ನಲ್ಲಿಟ್ಟುಕೊಂಡಿದ್ದುದರಿಂದ, ಬುದ್ಧಿ ಹೇಳುವ ಅವಕಾಶವು ನನಗಿತ್ತು. 'ನಿನ್ನೆ ರಾತ್ರಿ ಸಿಕ್ಕಾಪಟ್ಟೆ ಕುಡಿದಿದ್ದೇನೋ ನಿಜ, ಡಾಕ್ಟರೇ ; ಆದರೆ ಒಂದು ಪೈಸೇನೂ ನಾನು ಖರ್ಚು ಮಾಡಲಿಲ್ಲ. ಪೀತಾಂಬರ್ ಪಾರ್ಟಿ ಕೊಟ್ಟಿದ್ದ. ಪುಕಟ್ಟು ಸಿಕ್ಕಿತು ಅಂತ ನಾನೂ ಮಿತಿಮೀರಿದೆ. ಸಂಪಾದಿಸಿದ ಹಣದಲ್ಲಿ ಒಂದು ಪೈಸೇನೂ ಇಂತಹ ದುಂದು ಖರ್ಚಿಗೆ ಬಳಸುಲ್ಲ' ಎಂದ ಲಚಮನ್ ಪೀತಾಂಬರನ ಪರಿಚಯವೂ ನನಗಿತ್ತು. ಅವನೂ ಲಚಮನನ ವಯಸ್ಸಿನವನೇ. ಬಾಲ್ಯದಿಂದಲೂ ಪರಿಚಯವಿದ್ದವನೇ. ಅವನ ತಂದೆ ಮದ್ರಾಸಿನಲ್ಲಿ ಲೇಣೆ ದೇಣೆ ವ್ಯಾಪಾರದಲ್ಲಿದ್ದ. ಶಾಖೆಯೊಂದನ್ನು ನಮ್ಮ ಷಹರಿನಲ್ಲಿ ಇಟ್ಟು, ದೊಡ್ಡ ಮಗ ಪೀತಾಂಬರನನ್ನು ಮ್ಯಾನೇಜರ್ ಆಗಿ ನೇಮಿಸಿದ್ದ. ಲೇಣೆದೇಣಿ<noinclude></noinclude> ntqopp1eioghj1ekra0u7pmjebmdwc0 ಪುಟ:ಮನಮಂಥನ.pdf/೨೪೯ 104 62696 314400 131698 2026-05-01T08:50:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314400 proofread-page text/x-wiki <noinclude><pagequality level="1" user="Shreesha Sharma" /></noinclude>೨೩೦ ಮನಮಂಥನ ವ್ಯವಹಾರದಲ್ಲಿ ಸಾಕಷ್ಟು ಸಂಪಾದನೆ ಇತ್ತು. ಆದರೆ 'ಪಾರ್ಟಿ'ಗಳನ್ನು ಆಗಿಂದಾಗ್ಗೆ ಕೊಡಹೋದರೆ, ಅದರಲ್ಲೂ ಕುಡಿದು ತಿನ್ನುವ ಪಾರ್ಟಿಗಳನ್ನು ಕಂಡ ಕಂಡವರಿಗೆಲ್ಲಾ ಕೊಡಹೋದರೆ, ಬದುಕಲು ಸಾಧ್ಯವೇ? ಆದುದರಿಂದ ಪೀತಾಂಬರನ ಪಾರ್ಟಿಗಳ ವಿವರಗಳನ್ನು ತಿಳಿದುಕೊಳ್ಳುವ ಕುತೂಹಲವಾಯಿತು. 'ಈ ಔಷಧಿಯನ್ನು ಸೇವಿಸು ; ಈ ರೀತಿ ಪಥ್ಯವಿರು, ಸಂಜೆ ಹೊತ್ತಿಗೆ ಆರಾಮ ಆ. ಆಗ ನನ್ನ ಬಂದು ಕಾಣು, ಸ್ವಲ್ಪ ಮಾತಾಡುವುದಿದೆ' ಎಂದು ಲಚಮನನಿಗೆ ಹೇಳಿದೆ. ಸಂಜೆ ಬಂದು ಕಂಡ, 'ಪೀತಾಂಬರ್ ಪಾರ್ಟಿ ಕೊಟ್ಟ ಅಂದೆ, ಎಷ್ಟು ಜನರನ್ನು ಕರೆದಿದ್ದ. ಖರ್ಚೆಷ್ಟಾಗಿರಬಹುದು, ಅವನೂ ನಿನ್ನಂತೆಯೇ ನನಗೆ ಬೇಕಾದವನು, ಅವನೂ ಚೆನ್ನಾಗಿ ಬಾಳುವ ಹಾಗೆ ನಾವೆಲ್ಲಾ ಬುದ್ಧಿ ಹೇಳಬೇಕು,' ಎಂದು ಪೀಠಿಕೆ ಹಾಕಿ ವಿಚಾರಿಸಿದೆ. 'ಹೌದು, ಡಾಕ್ಟರೇ, ನನಗೂ ಹಾಗೆಯೇ ಅನ್ನಿಸುತ್ತೆ. ಎರಡು ದಿನಕ್ಕೊಮ್ಮೆ, ಮೂರು ದಿನಗಳಿಗೊಮ್ಮೆ 'ಪಾರ್ಟಿ' ಕೊಡ್ತಾನೆ. ತಿಕ್ಕಲು ತಿರುಗಿದಾಗ ಪಾರ್ಟಿ ಅಂತಾನೆ ; ಮತ್ತೆ ಯಾವ ಕಾರಣವೂ ಇರುವುದಿಲ್ಲ. ಪೀತಾಂಬರ್ ಪಾರ್ಟಿ ಕೊಡ್ತಾನೆ ಅಂದರೆ ತಿಳಿದವರು ತಿಳಿಯದವರು ; ಕರೆದವರು, ಕರೆಯದೆ ಇದ್ದವರು ; ಎಲ್ಲರೂ ಕೂಡಿಕೊಳ್ಳುತ್ತಾರೆ. ಬಂದವರೆಲ್ಲರೂ ಪೀತಾಂಬರನನ್ನು ಹೊಗಳಿದ್ದೂ ಹೊಗಳಿದ್ದೆ. ಪಾರ್ಟಿ ಒಂದಕ್ಕೆ ಸಾವಿರ, ಸಾವಿರದೈನೂರು ಖರ್ಚಾಗುತ್ತೆ. ಆ ಹೊಟೆಲಿನವರನಕ, ಒಂದಕ್ಕೆ ಎರಡು ಬಿಲ್ ಮಾಡುತ್ತಾರೆ. ಪೀತಾಂಬರನಿಗೆ ಗೊತ್ತೇ ಆಗುವುದಿಲ್ಲ. ಪೆಂಗು ಪೆಂಗಾಗಿ ತೆರುತ್ತಾನೆ. ಇಷ್ಟರಲ್ಲೇ, ಹೀಗೆಯೇ ನಡೆದರೆ, ಪೀತಾಂಬರನಿಗೆ ಪಾಪ‌ ಚೀಟಿ ಖಂಡಿತ. ಒಂದೆರಡು ಸರ್ತಿ ನಾನೇನೋ ಹೇಳಿದೆ, ಇದೆಲ್ಲಾ ಹುಚ್ಚುತನ, ಹುಷಾರಾಗಿರು ಅಂತ. ನನ್ನ ಜವಾಬ್ದಾರಿ ನನಗೆ ಗೊತ್ತಿಲ್ಲವೇ ಎಂದು ಚುಡಾಯಿಸಿದ. ಆಮೇಲೆ ನಾನು ಸುಮ್ಮನಾದೆ. ಸಿಕ್ಕಿದ್ದು ಗಿಟ್ಟಿಸಿಕೊಂಡು, ತಂಟೆಗೆ ಸಿಗದೆ ಇದ್ದು ಬಿಡ್ತೀನಿ' ಎಂದ. ಬಾಲ್ಯದಿಂದಲೂ ಪೀತಾಂಬರನ ಪರಿಚಯವಿತ್ತು ಎಂದು ಹೇಳಿದೆನಲ್ಲ. ಅಷ್ಟೇನೂ ಹೇಳಿಕೊಳ್ಳುವಂತಹ ಪ್ರಗತಿಯನ್ನು ಶಾಲೆಯಲ್ಲಿ ಸಾಧಿಸದೆ ಇದ್ದರೂ, ಪೆದ್ದು ಹುಡುಗನೇನೂ ಅಲ್ಲ. ಶೇಕಡಾ ೫೫-೭೦ ನಂಬರುಗಳನ್ನು ಪಡೆದು ಪ್ಯಾಸು ಮಾಡುತ್ತಿದ್ದ. ೧೫ನೇ ವರ್ಷಕ್ಕೆ ಎಸ್. ಎಸ್. ಎಲ್. ಸಿ. ಪ್ಯಾಸು ಮಾಡಿದ. ನಂತರ ವಿದ್ಯೆಗೆ ತುಂಡು ಹಾಕಿ ತಂದೆಯ ವಹಿವಾಟಿನಲ್ಲಿ ಚಾಕರಿಗಿಳಿದ. ಮೂರು ನಾಲ್ಕು ವರ್ಷಗಳಲ್ಲಿ ಸಾಕಷ್ಟು ಅನುಭವವನ್ನು ಪಡೆದಿದ್ದ. ಅನಂತರವೇ<noinclude></noinclude> cu7cftcml6twfialhj8insk0ybrfsf5 ಪುಟ:ಮನಮಂಥನ.pdf/೨೫೦ 104 62697 314401 131699 2026-05-01T08:51:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314401 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೩೧ ಬೆಂಗಳೂರು ಶಾಖೆಯನ್ನು ಸ್ಥಾಪಿಸಲಾಯಿತು. ಇಲ್ಲಿಯ ಮ್ಯಾನೇಜರ್ ಅವ ಅದುದು ಆಗ. ಚಿಕ್ಕ ಪುಟ್ಟ ಕಾಯಿಲೆಗಳ ಚಿಕಿತ್ಸೆಗಾಗಿ, ಅಜ್ಜಿ, ಪೀತಾಂಬರನನ್ನು ಕರೆತರುತ್ತಿದ್ದಳು. ಅಜ್ಜಿಯು ಬಾಯಿ ತುಂಬ ಮಾತನಾಡುತ್ತಿದ್ದಳು. ಪೀತಾಂಬರ್ ಸ್ವಲ್ಪ ನಾಚಿಕೆಯ ಸ್ವಭಾವದವ. ಬಹಳ ಸಂಕೋಚಪಡುತ್ತಿದ್ದ. ಅಜ್ಜಿಯ ಮನೆಯಲ್ಲಿ ಬೆಳೆದುದರಿಂದ, ತುಂಬಾ ಮುದ್ದು ಮುದ್ದು ಆಗಿರಬೇಕಾಗಿತ್ತು. ಆದರೆ ಅಜ್ಜಿಯ ಮುದ್ದು ಇವನಿಗೆ ಹತ್ತಿದಂತೇ ಇರಲಿಲ್ಲ. ಒಂಟಿಯಾಗಿ ಆಡಿಕೊಳ್ಳುವುದರಲ್ಲಿ ಹೆಚ್ಚು ಇಷ್ಟವಿತ್ತೇ ಹೊರತು, ಹೆಚ್ಚಾಗಿ ಜತೆಯವರೊಂದಿಗೆ ಕೂಡುತ್ತಿರಲಿಲ್ಲ. 'ತುಂಬಾ ಸಂಕೋಚಪಡುತ್ತಾನೆ. ಬಹಳ ನಾಚಿಕೆ, ಶುದ್ಧ ಹೆಣ್ಣಿಗನಂತೆ ಆಡುತ್ತಾನೆ' ಎಂದು ಅಜ್ಜಿಯು ಕೂಡ ಮೂದಲಿಸುತ್ತಿದ್ದಳು ; ನನ್ನ ಎದುರಿಗೇನೇ. ಎಸ್.ಎಸ್.ಎಲ್.ಸಿ. ಆದ ಮೇಲೆ ಮದ್ರಾಸಿಗೆ ತಂದೆಯೊಡನೆ ಇದ್ದು ಕೆಲಸ ಕಲಿತುಕೊಳ್ಳುವುದಕ್ಕೆ ಹೋಗುವ ಮೊದಲು, ನನ್ನ ಬಳಿಗೆ ಬಂದಿದ್ದ. ಬಾಗಿಲನ್ನು ಹಾಕುವಾಗ, ಬೆರಳು ಸಿಕ್ಕಿಕೊಂಡು ಜಜ್ಜಿಹೋಗಿತ್ತು. ಒದ್ದೆ ಬಟ್ಟೆಯನ್ನು ಕಟ್ಟಿ ಅಜ್ಜಿ ಅಳುತ್ತಾ ಕರೆದುಕೊಂಡು ಬಂದಿದ್ದಳು. ದಿಟವಾಗಲೂ ಬೆರಳು ಅಜ್ಜಿ ಬಜ್ಜಿಯಾಗಿತ್ತು. ಅಸಾಧ್ಯ ಯಾತನೆಯಾಗಿರಬೇಕು. ಆದರೂ ಪೀತಾಂಬರ್ ಎಗರಾಡುತ್ತ ಒದ್ದಾಡುತ್ತ ಬೊಬ್ಬೆ ಇಡುತ್ತಿರಲಿಲ್ಲ. 'ಬಲು ಧೈರ್ಯಶಾಲಿ ಗಂಡಸಪ್ಪ ಎಂದು ಚಿಕಿತ್ಸೆ ಮಾಡುತ್ತ ಹೊಗಳಿದೆ. ನನ್ನ ಹೊಗಳಿಕೆಯೂ ಅವನ ಮುಖದಲ್ಲಿ ಮಂದಹಾಸವನ್ನು ಮೂಡಿಸಲಿಲ್ಲ. ಎಲ್ಲರಂತೆ ಇವ ಇಲ್ಲ ಎಂಬ ಅನುಮಾನವು ಆಗ ಮೂಡಿತ್ತು. ನಾಲ್ಕು ವರ್ಷಗಳು ಮದ್ರಾಸಿನಲ್ಲಿ, ಲೇಣೆದೇಣಿಯ ಗುಟ್ಟುಗಳನ್ನೆಲ್ಲಾ ಕಲಿತುಕೊಂಡ ಮೇಲೆ ಹಿಂತಿರುಗಿ, ಇಲ್ಲಿ ವ್ಯವಹಾರವನ್ನು ಆರಂಭಿಸಿದ ಮೇಲೆ ಹೆಚ್ಚು ಹೆಚ್ಚಾಗಿ ನನ್ನಲ್ಲಿಗೆ ಬರುತ್ತಿದ್ದ. ಅಂದರೆ ಅವನಿಗೆ ಕಾಯಿಲೆ ಬರುತ್ತಿತ್ತು ಅಂತಲ್ಲ, ಮದುವೆಯಾಗಿತ್ತು. ಎರಡು ಮಕ್ಕಳೂ ಆಗಿದ್ದುವು. ಇದೆಲ್ಲಾ ಸಂಸಾರದ ಸಡಗರದಲ್ಲಿ ಡಾಕ್ಟರ ನೆರವು ಮೇಲಿಂದ ಮೇಲೆ ಅಗತ್ಯವಾಗಲೇಬೇಕು. ಮೊದಲ ಮಗುವಿಗೆ ಭಯಂಕರ ಪ್ರಮಾಣದ ಅತಿಸಾರವು ಬಡಿದಿತ್ತು. ಉಳಿಯುತ್ತೋ ಇಲ್ಲವೋ ಎಂದು ಶಂಕಿಸುವಂತಿತ್ತು. ಪೀತಾಂಬರನ ಹೆಂಡತಿ ಮತ್ತು ಅಜ್ಜಿ ಕೊರಗುತ್ತಾ ಕಣ್ಣೀರಿಡುತ್ತಿದ್ದರು. ಬೆಳೆದ ಗಂಡಸು ಕಣ್ಣೀರಿಡಬೇಕಿರಲಿಲ್ಲ ಆದರೂ ಖಿನ್ನತೆಯಾದರೂ ಮೊಗದಲ್ಲಿ ಕಾಣಿಸಲೇ ಬೇಕು ಅಲ್ಲವೆ? ಪೀತಾಂಬರನು ಶೋಕಿಸುವಂತೆ ಕಾಣಿಸಲೇ ಇಲ್ಲ. ಇವನೆಂತಹ ಸ್ಥಿತ ಪ್ರಜ್ಞನಪ್ಪ? ಎಂದನ್ನಿಸಿತ್ತು.<noinclude></noinclude> mqkupodggqtxikcay47rqveathvf100 ಪುಟ:ಮನಮಂಥನ.pdf/೨೫೧ 104 62698 314402 131700 2026-05-01T08:51:20Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314402 proofread-page text/x-wiki <noinclude><pagequality level="1" user="Shreesha Sharma" /></noinclude>೨೩೨ ಮನಮಂಥನ ಲಚಮನನು ಪಾರ್ಟಿಗಳ ವಿವರಗಳನ್ನು ಹೇಳಿದ ಮೇಲೆ ತುಂಬಾ ಅನುಮಾನ ಉಂಟಾಯಿತು, ನನಗೆ ನಿರ್ಲಿಪ್ತನಂತೆ ; ಸ್ಥಿತ ಪ್ರಜ್ಞನಂತೆ ಇದ್ದವ, ಹಠಾತ್ತನೆ ಬೇಜಬ್ದಾರಿಯಿಂದ ದುಂದು ಖರ್ಚು ಮಾಡುತ್ತಾ, ಹತ್ತಾರು ಮಂದಿಗಳಿಗೆ ಪಾರ್ಟಿ ಕೊಡಬೇಕಾದರೆ, ಇವನಲ್ಲಿ ಯಾವುದೋ ಪ್ರಮಾದವಾಗಿರಬೇಕು ಎಂದು ಅನ್ನಿಸಿತು. ಕಾರಣ ನನ್ನ ಬಂದು ಕಾಣು ಎಂದು ಹೇಳಿ ಕಳುಹಿಸಿದೆ. ಎರಡು ಮೂರು ದಿನಗಳಾದ ಮೇಲೆ ಅವ ಬಂದ. "ಹೇಳಿ ಕಳುಹಿಸಿದರಂತೆ ನೀವು ತುಂಬಾ ಕೆಲಸದಲ್ಲಿರುತ್ತೀರಿ ಎಂದು ತಿಳಿಯೋದು, ಆದ್ದರಿಂದ ತಡವಾಗಿ ಬಂದೆ. ಏನಾಗಬೇಕಾಗಿತ್ತು' ಎಂದು ಕೇಳಿದ. 'ತುಂಬಾ ದಿನಗಳಾಗಿತ್ತು, ನಿನ್ನ ಕಂಡು, ಯೋಗಕ್ಷೇಮವನ್ನು ವಿಚಾರಿಸೋಣ ಅಂತ ಕರೆಕಳಿಸಿದೆ. ಅಲ್ಲದೆ ಈಚೀಚೆಗೆ ಪಾರ್ಟಿಗಳ ಭರಾಟೆ ಹೆಚ್ಚಾಗಿದೆ ಎಂದು ಕಿವಿವದಂತಿ ಕೇಳಿಸಿತು. ಆರೋಗ್ಯಕ್ಕೆ ಅಪಾಯವಾಗಬಹುದು, ಅಂತಹ ದುಶ್ಚಟಗಳಿಂದ, ಆದ್ದರಿಂದ ಅದನ್ನೂ ನಿನ್ನಿಂದ ತಿಳಿದುಕೊಳ್ಳೋಣ ಎನ್ನಿಸಿತು,' ಎಂದೆ. ಈ ರೀತಿ ನೇರವಾಗಿ ಕೇಳಿದೆ ಅಂತ ಅವನಿಗೆ ಬೇಸರವಾಗಲೀ, ಕೋಪವಾಗಲೀ ಬರಲಿಲ್ಲ. 'ಪಾರ್ಟಿಗೆ ನೀವೂ ಬನ್ನಿ ಡಾಕ್ಟರೇ, ನಗುನಗುತ್ತಾ ಮಜಾ ಮಾಡಿದರೆ ಖುಷಿಯಾಗಿರುತ್ತೆ ; ಆಹ್ವಾನವನ್ನು ಕಳುಹಿಸಲಿ, ಅಂತ ಕಾಯಬೇಡಿ. ಯಾವಾಗ ಬಂದರೂ ಸ್ವಾಗತ' ಎಂದು ಹೇಳಿದ. ಹೀಗನ್ನುವಾಗ ಆದರದಿಂದಾಗಲೀ, ವಿಶ್ವಾಸದಿಂದಾಗಲೀ ಅವ ನುಡಿದಂತೆ ಅನಿಸಲಿಲ್ಲ. ನಾನು ಪಾರ್ಟಿಗೆ ಹೋದರೂ ಒಂದೇ ಹೋಗದೆ ಇದ್ದರೂ ಒಂದೇ ಎನ್ನುವ ಭಾವನೆ ಇದ್ದಂತಿತ್ತು. 'ಹುಷಾರಾಗಿರಪ್ಪ, ಅಷ್ಟೆಲ್ಲಾ ಖರ್ಚು ಮಾಡಿದರೆ, ಎಷ್ಟು ಸಂಪಾದನೆಯನ್ನು ಮಾಡಿದರೂ, ಸಾಲದೆ ಬರುವಂತಾಗುತ್ತದೆ. ಅಲ್ಲದೆ ದೇಹಕ್ಕೂ ಬೇನೆ ಬಡಿಯುತ್ತದೆ. ಬೆಳೆದು ಕಲಿತ ಯುವಕ ನೀನು, ನಿನ್ನ ಜವಾಬ್ದಾರಿಯು ತಿಳಿದಿರಬೇಕು. ಈ ವಿಷಯ ತಿಳಿದಾಗ ಸುಳ್ಳಿರಬಹುದು ಎಂತಿದ್ದೆ. ನೀನೇ ಒಪ್ಪಿಕೊಂಡಿದ್ದನ್ನು ಕೇಳಿ ಮನಸ್ಸಿಗೆ ಕಸಿವಿಸಿಯಾಗಿದೆ. ಜಾಣನಾಗಿ ಬಾಳಪ್ಪ' ಎಂದು ಹೇಳಿ ಕಳುಹಿಸಿದೆ. ಇನ್ನೇನು ತಾನೆ ಮಾಡಲು ನನ್ನಿಂದ ಸಾಧ್ಯವಿತ್ತು ? ನಾಚಿಕೆ, ಮತ್ತು ಸಂಕೋಚದ ಪ್ರವೃತ್ತಿಯ ಬಾಲಕ ಬೆಳೆದು ಪ್ರೌಢನಾದ ಮೇಲೆ, ಭಾವನೆಗಳನ್ನು ಕಳೆದುಕೊಂಡಿದ್ದಾನೆ ಎಂದರೆ, ಜೋ ತಲೆ ಹಾಕಿದೆಯೇನೋ ಎಂದು<noinclude></noinclude> ksv5h1ao4ix4vuv5hwbtzxes9oupl74 ಪುಟ:ಮನಮಂಥನ.pdf/೨೫೨ 104 62699 314403 131701 2026-05-01T08:51:28Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314403 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು 922 ಅನುಮಾನವು ಮೂಡುತ್ತದೆ. ಶೋಕಿಸುವಂತಹ ಸಂದರ್ಭಗಳಲ್ಲಿ, ಮತ್ತೆ ರೇಗಬೇಕಾದ ಸನ್ನಿವೇಶಗಳಲ್ಲಿ, ಯಾವ ರಾಗ ಪ್ರದರ್ಶನವನ್ನೂ ಮಾಡದೆ ಇದ್ದರೆ, ಇವನಿಗೆ Feelings ಇಲ್ಲವೇ ? ಎಂದೆನಿಸುತ್ತದೆ. ಮಗುವಿಗೆ ಸಕತ್ ಕಾಯಿಲೆಯಾದಾಗ, ನೆಂಟನಲ್ಲದ ನಾನು ಅವನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ; ಎರಡೂ ಸಂದರ್ಭಗಳಲ್ಲಿ ಅವ, ರಾಗರಹಿತನಾಗಿದ್ದ. ಹೀಗಾಗುವುದು ಜೋ ಬೇನೆಗಳಲ್ಲಿ. ನಾನು ಕೇಳಿದ ಪ್ರಶ್ನೆಗೆ ಸಮಂಜಸವಾದ ಉತ್ತರವೆಂದರೆ ; 'ಇಲ್ಲ ಸಾರ್ ಇನ್ನು ಮೇಲೆ 'ಪಾರ್ಟಿ'ಗಳ ಬೆಡಗಿಗೆ ಬೀಳುವುದಿಲ್ಲ. ಖರ್ಚನ್ನು ದುಂದಾಗಿಸುವುದಿಲ್ಲ' ಎನ್ನುವುದು. ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡಬೇಕು ಎಂದು ಅವನು ಯೋಚಿಸಲಿಲ್ಲ. ಪಾರ್ಟಿ ಎನ್ನುವ ಪದವನ್ನು ಹಿಡಿದುಕೊಂಡಿದ್ದ, ನನಗೂ ಆಹ್ವಾನವನ್ನು ಕೊಟ್ಟಿದ್ದ. ಯೋಚನಾಸರಣೆಯಲ್ಲಿ ಅವ ತಪ್ಪಿದ್ದ. ಆದರೆ ಹಳಿ ತಪ್ಪಿದ ಯೋಚನೆಯನ್ನು ಮಾತುಗಳಲ್ಲಿ ಮೂಡಿಸುವಾಗ ಲಕ್ಷಣವಾಗಿ ನುಡಿದಿದ್ದ. ಪಾರ್ಟಿಗೆ ಬಾ ಎಂದಿದ್ದ. ಇದೂ ಜೋವಿನ ಒಂದು ಚಿಹ್ನೆ. ಇವನ ತಂದೆಗೆ ಒಂದು ಕಾಗದವನ್ನು ಬರೆದು ; ನಿಮ್ಮ ಮಗ ಪಿತಾಂಬರ್‌ಗೆ ಹೀಗೆ ಸ್ಕಿಜೋ ಬೇನೆಯು ತಗುಲಿದಂತಿದೆ. ಇಲ್ಲಿಗೆ ಬಂದು, ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಪರಣಾಮಕಾರಿ ಚಿಕಿತ್ಸೆಯನ್ನು ನಡೆಸಿ : ಎಂದು ಹೇಳಲೇ ? ಎನ್ನಿಸಿತು. ಇದು ಕರ್ತವ್ಯ ಎಂದೂ ಅನಿಸಿತು. ಆದರೆ ಅವನ ತಂದೆಯ ಪರಿಚಯವು ಸಾಕಷ್ಟು ಇರಲಿಲ್ಲ. ಆ ರೀತಿ ಕಾಗದ ಬರೆದರೆ, ಆತ ಬಂದು 'ನನ್ನ ಮಗನಿಗೇನಾಗಿದೆ. ಹುಚ್ಚು ಅಂತ ಹೇಳುವ ನೀನು ಹುಚ್ಚ ಎಂದು ದಬಾಯಿಸಬಹುದು. ಪಾರ್ಟಿಗಳನ್ನು ಏರ್ಪಡಿಸಿದರೆ, ಜೋ ಅನ್ನುತ್ತಾರೆಯೇ ಎಂದು ಮೂದಲಿಸಬಹುದು. ಸುಮ್ಮಸುಮ್ಮನೆ ಈ ಗೋಜಿಗೆ ಏಕೆ ಕೈಹಾಕಲಿ ಅಂತ ತೆಪ್ಪಗಾದೆ. ಒಂದೆರಡು ತಿಂಗಳುಗಳಲ್ಲಿ ಪಿತಾಂಬರನ ಅಜ್ಜಿಯು, ಮಗನನ್ನು ಚಿಕಿತ್ಸೆಗೆ ಕರೆತಂದಳು. 'ನನ್ನ ಮಗ, ಮದ್ರಾಸಿನಿಂದ ನಾಲ್ಕು ದಿನಗಳ ಹಿಂದೆ ಬಂದ. ಎರಡು ದಿನಗಳಿಂದ ಎದೆಯು ನೋವುತ್ತೆ, ತುಂಬಾ ಸುಸ್ತಾಗುತ್ತದೆ ಎಂದು ಹೇಳಿದ. ಡಾಕ್ಟರ ಬಳಿಗೆ ಹೋಗೋಣ ಅಂದೆ. ವಿಶ್ರಾಂತಿ ತೆಗೆದುಕೊಂಡರೆ ಸರಿಹೋಗುತ್ತೆ ಅಂತ ಹಠ ಹಿಡಿದ. ಅದಕ್ಕೆ ಈ ತನಕ ಬರಲಿಲ್ಲ. ಆದರೆ ನಿನ್ನೆ ರಾತ್ರಿಯೆಲ್ಲಾ ನರಳುತ್ತಿದ್ದ. ಜುಲುಂ ಮಾಡಿ ಈಗ ಕರತಂದೆ' ಎಂದು ಪೀತಾಂಬರನ<noinclude></noinclude> nrsth7hmoh05svsullnkdyxccdhxnw8 ಪುಟ:ಮನಮಂಥನ.pdf/೨೫೩ 104 62700 314404 131702 2026-05-01T08:51:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314404 proofread-page text/x-wiki <noinclude><pagequality level="1" user="Shreesha Sharma" /></noinclude>೨೩೪ ಮನಮಂಥನ ಅಜ್ಜಿ ಹೇಳಿದಳು. ವಯಸ್ಸಾದ ತಂದೆಗೆ ಎದೆ ನೋವು ಅಂದರೆ ಹೃದಯಕ್ಕೆ ಧಕ್ಕೆ ಆಗಿರಬಹುದು ಎಂದು ಯಾರಾದರೂ ಕಾತರಗೊಳ್ಳುತ್ತಾರೆ. ರೋಗಿಯೊಡನೆ ಡಾಕ್ಟರ ಬಳಿಗೆ ಹೋಗುತ್ತಾರೆ. ಆದರೆ ಈಗ ಪೀತಾಂಬರ್ ಬಂದಿರಲಿಲ್ಲ. ರೋಗಿಯನ್ನು ಪರೀಕ್ಷೆಮಾಡಿದೆ. ಈ ಷಹರಿನ ಶಾಖೆಯಲ್ಲಿ ತುಂಬಾ ನಷ್ಟವಾಗಿದೆಯೆಂದೂ ಪೀತಾಂಬರ್, ಬಹಳ ದುರ್ವ್ಯಸನಿಯಾಗಿದ್ದಾನೆಂದೂ, ತಿಳಿದು, ಸ್ಥಿತಿಗತಿಗಳನ್ನು ಅರಿತು, ಸರಿಪಡಿಸಲು ಅವ ಬಂದಿದ್ದ. ಇಲ್ಲಿ ಆಗಿದ್ದ ನಷ್ಟದ ಪ್ರಮಾಣವು ಬಹಳವಾಗಿತ್ತು. ಅಲ್ಲದೆ ಮಗ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರವನ್ನು ಕೊಡಲಿಲ್ಲ, ಬದಲು ಸಿಡುಕುವುದು, ಅಸಂಬದ್ಧವಾಗಿ ಮಾತನಾಡುವುದು ತಂದೆ ಎಂದು ಗೌರವವನ್ನೂ ಕೊಡದಿರುವುದು : ಇವೆಲ್ಲವೂ ಆಗಿತ್ತು. ತಂದೆಯ ಮನನ್ನೂ ಕೊರಗಿನಿಂದ ತಳಮಳಗೊಂಡಿತ್ತು. ಎದೆಯ ನೋವಾಗಿ ದೇಹಕ್ಕೆ ವಕ್ರಿಸಿತ್ತು. ರೋಗಿಯನ್ನು ಒಳಕ್ಕೆ ಕರೆದುಕೊಂಡು ಹೋಗಿ ಏಕಾಂತದಲ್ಲಿ ತಿಳಿದುದನ್ನು ಹೇಳಿದೆ : ಪೀತಾಂಬರ್‌ಗೆ ಸ್ಕಿಜೋ ಬೇನೆ ಬಂದಿದೆ. ಆದುದರಿಂದ ಅವ ಹೀಗೆಲ್ಲಾ ದುರ್ವ್ಯಯ ಮಾಡುತ್ತಿದ್ದಾನೆ. ದುಶ್ಚಟಗಳಿಗೆ ಬಲಿಯಾಗಿದ್ದಾನೆ. ಹೆಂಡತಿ, ಮಕ್ಕಳು, ತಂದೆ, ತಾಯಿ, ಅಜ್ಜಿ, ನೆಂಟರು, ಇವರುಗಳಲ್ಲಿ ಕೂಡ ಪ್ರೀತಿಯೇ ಇಲ್ಲದಂತಾಗಿದೆ. ಅವನನ್ನು ಬೈದು ಬುದ್ಧಿ ಹೇಳಹೋದರೆ ಜೋ ಉಲ್ಬಣಿಸುತ್ತದೆಯೇ ಹೊರತು, ಅವನು ಸರಿಯಾಗುವುದಿಲ್ಲ. ತತ್‌ಕ್ಷಣವೇ ಉಪಾಯ ಮಾಡಿ, ಆದರದಿಂದ ಮಾತನಾಡಿಸಿ, ಮನೋವೈದ್ಯರಲ್ಲಿಗೆ ಹೋಗಿ ಸೂಕ್ತ ಚಿಕಿತ್ಸೆಯನ್ನು ಮಾಡಿದರೆ ಬಹಳಷ್ಟು ಗುಣ ಹೊಂದುತ್ತಾನೆ. ಆಗ ನಿಮ್ಮ ಎದೆಯ ನೋವೂ ಮಾಯವಾಗುತ್ತದೆ. ನಿಮ್ಮ ಹೃದಯವು ಆರೋಗ್ಯವಾಗಿದೆ. ನಿಮ್ಮ ಮನಸ್ಸಿನಲ್ಲಿ ತುಂಬಿ ತುಳುಕಾಡುತ್ತಿರುವ ಭೀಕರ ಕೊರಗೇ ಎದೆಯ ನೋವಿಗೆ ಮತ್ತು ಸುಸ್ತಿಗೆ ಕಾರಣ ಎಂದು. ಪೀತಾಂಬರನ ತಂದೆಯು ಲೋಕಾನುಭವವನ್ನು ಪಡೆದಿದ್ದವ. ಹೇಳಿದುದನ್ನು ಅರ್ಥ ಮಾಡಿಕೊಂಡ. ಇವನ ಸೋದರಮಾವಂದಿರಿಬ್ಬರು ಹೀಗೇ ಆಡುತ್ತಿದ್ದರು. ಕೊನೆಗೆ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಆದರೆ ಆಗ ಅವರುಗಳಿಗೆ ನಲವತ್ತು ಐವತ್ತು ವಯಸ್ಸಾಗಿತ್ತು. ಪೀತಾಂಬರನೂ ಅವರ ಹಾಗೆಯೇ ಆಗಿಬಿಡುತ್ತಾನೇನೋ ಎನ್ನುವ ಅನುಮಾನ ಮೊದಲಿನಿಂದಲೂ ನನಗಿತ್ತು. ನೀವು ಹೇಳಿದಂತೆ ಮನೋವೈದ್ಯರನ್ನು ಭೇಟಿಯಾಗುತ್ತೇನೆ' ಎಂದು ಹೇಳಿದ.<noinclude></noinclude> 63pu0ckcxzkrq4hkybdipr3ucbt960p ಪುಟ:ಮನಮಂಥನ.pdf/೨೫೪ 104 62701 314405 131703 2026-05-01T08:51:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314405 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫ್ರೆನಿಯಾಗಳು 92.3 ತಾತ್ಕಾಲಿಕ ಉಪಶಮನಕ್ಕಾಗಿ ಔಷಧಿಯನ್ನು ತನ್ನ ಬೇನೆಗೆ ಪಡೆದು, ಪೀತಾಂಬರನ ತಂದೆ ಹಿಂತಿರುಗಿದ. ಏಳೆಂಟು ತಿಂಗಳು ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ಪಡೆದ ಮೇಲೆ ಪಿತಾಂಬರನ ಸ್ಥಿತಿಯು ಬಹುಪಾಲು ಉತ್ತಮಗೊಂಡಿತು. ಈಗ ಅವನು ವ್ಯವಹಾರವನ್ನು ನಡೆಸುತ್ತಿದ್ದಾನೆ. ಏರುಪೇರಾಗದಂತೆ ಸಹಾಯಕ ಸಿಬ್ಬಂದಿಯನ್ನೂ ನೇಮಿಸಲಾಗಿದೆ. ಪ್ರೀತಿ, ವಿಶ್ವಾಸ, ಇತ್ಯಾದಿಗಳು ಈಗಲೂ ಎಲ್ಲರಲ್ಲಿರುವಂತೆ ಅವನಲ್ಲಿಲ್ಲ. ಆದರೂ ಮೊದಲಿದ್ದುದಕ್ಕೆ ಹೋಲಿಸಿದರೆ ಎಷ್ಟೋ ಪಾಲು ಮೇಲು. ಮಾತನಾಡುವಾಗ ಅಸಂಬದ್ಧತೆಯು ಈಗ ಇಲ್ಲ. ಯೋಚನೆಗಳ ಸರಣಿಯೂ ಸುಸೂತ್ರವಾಗಿದೆ. ಮನೋವೈದ್ಯರ ಉಸ್ತುವಾರಿಯಲ್ಲಿ ಈಗಲೂ ಇದ್ದಾನೆ. ತಾನೇ ಅವರಲ್ಲಿಗೆ ಹೋಗಿ ಸಲಹೆಯನ್ನು ಪಡೆದು ಬರುತ್ತಾನೆ. ಕೊಟ್ಟ ಸಲಹೆಯಂತೆ ನಡೆದುಕೊಳ್ಳುತ್ತಾನೆ. ಅವನ ಲೇಣೆದೇಣಿ ಅಂಗಡಿಗೆ ಬರುವ ಗಿರಾಕಿಗಳಿಗೆ, ಪೀತಾಂಬರನಿಗೆ ಜೋ ಆಗಿತ್ತು, ಅಲ್ಪಸ್ವಲ್ಪ ಉಳಿದಿದೆ ; ಎನ್ನುವುದು ಈಗ ಪತ್ತೆಯೇ ಆಗುವುದಿಲ್ಲ. ಜೋಫ್ರೆನಿಯಾವು ಬಹಳ ವರ್ಷಗಳು ಕಾಡುತ್ತದೆ, ಆದರೆ ಸೂಕ್ತ ಚಿಕಿತ್ಸೆಯಿಂದ ಅದರ ದುಷ್ಟಭಾವವನ್ನು ಬಹಳಮಟ್ಟಿಗೆ ತಡೆಯಬಹುದು. ಸಾಮಾನ್ಯ ಜೀವನವನ್ನು ನೆಮ್ಮದಿಯಿಂದ ನಡೆಸಲು ಸಾಧ್ಯವಾಗುತ್ತದೆ. ಇಂತಹ ರೋಗಿಗಳಲ್ಲಿ, ಎಷ್ಟೋ ಜನರು ಚಿಕಿತ್ಸಾನಂತರ, ತಮ್ಮ ಕೆಲಸದಲ್ಲಿ ಅಸಾಧಾರಣ ಚಾಕಚಕ್ಯತೆಯನ್ನೂ ಜಾಣತನವನ್ನೂ ತೋರಿಸುತ್ತಾರೆ. ಮೊದಮೊದಲ ಹಂತಗಳಲ್ಲಿ ಈ ಬೇನೆಯನ್ನು ಮನೆಯವರು, ಮಿತ್ರರು ಗಮನಿಸಿದರೆ, ಸೂಕ್ತ ಚಿಕಿತ್ಸೆಯನ್ನು ಮಾಡಿಸಿದರೆ, ಗುಣವಾಗುವ ಸಂಭವವು ಬಹಳಷ್ಟು ಇರುತ್ತದೆ. ಈ ಸೌಲಭ್ಯವಿರದಿದ್ದರೆ, ಅಂಕೆ, ಶಿಕ್ಷೆ, ಬುದ್ದಿ ಹೇಳುವುದು, ಮೂದಲಿಸುವುದು - ಇವು ಮಾತ್ರ ದೊರೆತರೆ ರೋಗವು ಬಲವಾಗಿ ಬೇರೂರಿ, ಮನಸ್ಸಿನ ಛಿದ್ರತೆಯು ಹೆಚ್ಚುತ್ತ ಹೋಗಿ, ಸರಿಪಡಿಸಲಾಗದ ದುಃಸ್ಥಿತಿಗೆ ಮುಟ್ಟ ಬಹುದು. ಅಂತಹವರನ್ನು ಕಂಡು, ಇದು ವಾಸಿಯಾಗಲಾರದ ಕಾಯಿಲೆ ಎಂದು ಜನರು ಅಂದುಕೊಳ್ಳಬಹುದು. ತಪ್ಪಾದ ಈ ವಿನಾಶಕಾರೀ ಅಭಿಪ್ರಾಯವನ್ನು ಆದಷ್ಟು ಬೇಗ ಸಮಾಜದಿಂದ ತೊಡೆದುಹಾಕಬೇಕು.<noinclude></noinclude> bhh7dnyf1qgkw2mxjninadpmsqva4b8 ಪುಟ:ಮನಮಂಥನ.pdf/೨೫೫ 104 62702 314406 131704 2026-05-01T08:52:03Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314406 proofread-page text/x-wiki <noinclude><pagequality level="1" user="Shreesha Sharma" /></noinclude>೨೩೬ ಮನಮಂಥನ ನಿಲೂಫರ್ ಇನ ಇಂಜಿನಿಯರಿಂಗ್ ಓದು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಮೀಯುಲ್ಲಾ ನನ್ನ ಸಹಪಾಠಿಯಾಗಿದ್ದ, ಬಡಮನೆತನದಲ್ಲಿ ಹುಟ್ಟಿದ್ದ ಜಾಣ ವಿದ್ಯಾರ್ಥಿ, ನಮ್ಮ ತರಗತಿಯಲ್ಲಿ ಇದ್ದ ವಿದ್ಯಾರ್ಥಿಗಳು ಬಹುತೇಕ ಮಧ್ಯಮ ವರ್ಗದವರು. ಅವನೂ ನಾನೂ ಇಬ್ಬರೇ ಕಡುಬಡವರು. ನಮ್ಮಿಬ್ಬರಿಗೆ ಮಾತ್ರ ಗಡಿಯಾರವಿರಲಿಲ್ಲ ; ಫೌಂಟನ್‌ಪೆನ್ನೂ ಇರಲಿಲ್ಲ. ಕಾರಣ, ನಮ್ಮಿಬ್ಬರಲ್ಲಿಯೂ ತುಂಬಾ ಗೆಳೆತನವು ಕುದುರಿಕೊಂಡಿತು. ಎಂಟ್ರೆನ್ಸ್ ಪರೀಕ್ಷೆಯಾದ ಮೇಲೆ ಅವ ಇಂಜನಿಯರಿಂಗ್ ಕಾಲೇಜನ್ನು ಸೇರಿದ ; ವಿದ್ಯಾರ್ಥಿವೇತನವು ದೊರಕಿದುದರಿಂದ, ಸೈನ್ಸ್ ಕಾಲೇಜಿಗೆ ನಾನು ದಾಖಲಾದೆ ; ಫೀಜು ಕಡಿಮೆ ಇದ್ದುದರಿಂದ, ಅನಂತರ ನಾವು ಒಬ್ಬರನ್ನೊಬ್ಬರು ಕಾಣುವುದು ಸ್ವಾಭಾವಿಕವಾಗಿ ವಿರಳವಾಯ್ತು. ಹದಿನೈದು ಇಪ್ಪತ್ತು ವರ್ಷಗಳಾದ ಮೇಲೆ ಅವನನ್ನು ಸಿನಿಮಾ ಬಳಿ ಆಕಸ್ಮಿಕವಾಗಿ ಭೇಟಿಯಾದೆ. ಸುಮಾರು ಧಡಿಯನಾಗಿದ್ದ ; ಬೇಗ ಗುರುತು ಸಿಗಲಿಲ್ಲ. ಇವ ಸಮೀಯುಲ್ಲಾನೇ, ಎಂದು ಶಂಕಿಸುತ್ತಿದ್ದೆ. ಅಷ್ಟರಲ್ಲಿ ಅವನೇ ಒಂದು ತೋಳ ಮೇಲೆ ಕೈಹಾಕಿ 'ಯಾಕೋ ಹಾಗೆ ನೋಡೀ ಗುರುತು ಸಿಗಲಿಲ್ಲವೇನೋ' ಅಂದ. ಧ್ವನಿಯನ್ನು ಕೇಳಿದ ಮೇಲೆ ಅವನೇ ಎನ್ನುವುದು ಖಚಿತವಾಯಿತು. ಬಾಲ್ಯದ ಗೆಳೆಯ ಸಿಕ್ಕಿದ ಅಂತ ಹಿಗ್ಗೂ ಆಯಿತು. ಪರಸ್ಪರ ಯೋಗಕ್ಷೇಮದ ವಿಚಾರಣೆಯೂ ಆಯಿತು. ಮರಾಮತ್ತು ಇಲಾಖೆಯಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ ಎಂದು ತಿಳಿಯಿತು. ನಾನು ವೈದ್ಯನಾಗಿರುವುದು ಅವನಿಗೆ ಮೋಜೆನಿಸಿತು. ಪಿಳ್ಳುಜುಟ್ಟು ಬಿಟ್ಟುಕೊಂಡು, ಹೆಣವನ್ನು ಕಂಡರೆ ಜನಿವಾರವನ್ನು ತೀಡುತ್ತಿದ್ದ ನೀನು, ಡಾಕ್ಟರಾದೆಯೇನೋ, ಹೆಣ ಕುಯ್ದೆಯೇನೋ ? ಹೆಣ ಹಾಕ್ತಿಯೇನೋ ಎಂದೆಲ್ಲಾ ಮೊದಲಿನಂತೆ ಗಹಗಹಿಸಿ ಕುಹಕವಾಡಿದ. ಒಪ್ಪಿದೆ. ಮುಂದಿನ ಭಾನುವಾರ ಸಂಜೆ ಅವರ ಮನೆಗೆ ಚಹಾಕ್ಕೆ ಬರುವುದಾಗಿ ಸಮೀಯುಲ್ಲಾ ಅಷ್ಟು ಇಷ್ಟು ಸಾಂಪ್ರದಾಯಕ ಮುಸಲ್ಮಾನ. ಮನೆಯಲ್ಲಿ ಘೋಷಾವನ್ನು ಕಟ್ಟುನಿಟ್ಟಾಗಿ ಆಚರಿಸುವವ. ಆದರೆ ಮಗಳು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು. ಚಹಾಕ್ಕೆಂದು ಅವನ ಮನೆಗೆ ಹೋದಾಗ ಅವಳೇ ಬಾಗಿಲು ತೆಗೆದು ಸ್ವಾಗತಿಸಿದ್ದು, ನೀವು ಬರೀರಿ ಅಂತ ದಾದಾ ಹೇಳಿದ್ದರು. ಸಚಿವರು ತುರ್ತಾಗಿ ಮಧ್ಯಾಹ್ನ ಹೇಳಿಕಳಿಸಿದ್ದರಿಂದ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ' ಎಂದಳು. ಅಷ್ಟು ಹೊತ್ತಿಗೆ ಸರಿಯಾಗಿ ಸರಂತ ಬಂದು<noinclude></noinclude> g1wnn5q8u13yi6hsuhv5pz08vuzy8y1 ಪುಟ:ಮನಮಂಥನ.pdf/೨೫೬ 104 62703 314407 131705 2026-05-01T08:53:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314407 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು 922 ನಿಂತ ಮೋಟಾರು, ಜಟ್ಟಂತ ನಿಂತಿತು. ಇಳಿದು ಓಡೋಡಿ ಬಂದ ಸಮೀಯುಲ್ಲಾ 'ತುಂಬಾ ಹೊತ್ತಾಯಿತೇನೋ ನೀ ಬಂದು, ಬೇಸರವಾಗಲಿಲ್ಲವಾ, ಹಾಳು ಕೆಲಸ, ರಜ ಇದ್ದರೂ ಹೋಗಲೇಬೇಕು' ಎಂದ. 'ಇಲ್ಲ ಕಣೋ, ಈಗ ತಾನೇ ಬಂದೆ, ಈ ಹೆಣ್ಣುಮಗಳು ಬಾಗಿಲು ತೆಗೆದಳು. ಎರಡು ಮಾತನಾಡಿದಳು. ಅಷ್ಟರಲ್ಲೇ ನೀ ಬಂದೆ' ಎಂದೆ. ಇವಳು ನನ್ನ ದೊಡ್ಡ ಮಗಳು ಕಣೋ, ನಿಲೂಫರ್ ಅಂತ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಮುಂದೆ ಆರಿಟೆಕ್ಟ್ ಆಗಬೇಕು ಅಂತ ಹಂಬಲ ಅವಳಿಗೆ' ಎಂದು ಅವಳನ್ನು ಪರಿಚಯ ಮಾಡಿಸಿದ. 'ನನ್ನ ಹಳೆಯ ಅಪ್ತಗೆಳೆಯ ಕಣೆ, ಮಾಮೂ ಅಂತ ಅವನನ್ನು ಕರಿ ; ಮಸಲಾ ನಾನಿಲ್ಲದೇ ಹೋದರೆ, ಏನಾದರೂ ಬೇಕಾದರೆ, ಇವನ ಹತ್ತಿರ ಹೋಗು. ತನ್ನ ಸ್ವಂತಮಗಳಿಗಿಂತ ಹೆಚ್ಚು ಮಮತೆಯಿಂದ ನಿನ್ನನ್ನು ನೋಡಿಕೊಳ್ಳುತ್ತಾನೆ' ಎಂದು ನನ್ನ ಪರಿಚಯವನ್ನು ಆಕೆಗೆ ಮಾಡಿಸಿಕೊಟ್ಟ ಸಮೀಯುಲ್ಲನಿಗೆ ತುಂಬು ಹೃದಯ. ಹೃದಯದಲ್ಲಿದ್ದುದನ್ನು ನಿಷ್ಕಪಟದಿಂದ ನುಡಿಯುತ್ತಾನೆ. ಅವನಂದುದನ್ನು ಕೇಳಿ ನನಗೂ ಗಂಟಲು ಒತ್ತಿಕೊಂಡು ಬಂದಿತ್ತು. ವಾತ್ಸಲ್ಯವು ತುಂಬಿದ್ದ ಕಣ್ಣುಗಳಿಂದ ನಿಲೂಫರ್ ನನ್ನನ್ನು ನೋಡಿ, 'ಆದಾಬ್ ಮಾಮೂ' ಎಂದಂದಳು. ಕಿರುನಗೆಯನ್ನು ಹೂಡಿದಳು. 'ಆರ್ಕಿಟೆಕ್ಟ್ ಆಗಬೇಕಾದರೆ ವಿಜ್ಞಾನದ ಕಲಿಕೆಯೊಂದೇ ಸಾಲದು. ಸೌಂದರ್ಯವನ್ನು ಗುರುತಿಸಿ ಅದನ್ನು ಕಲ್ಲುಮಣ್ಣಿನಲ್ಲಿ ಸೆರೆಹಿಡಿಯಬೇಕು, ಆದ್ದರಿಂದಲೇ ಈ ವಿದ್ಯೆಯಲ್ಲಿ ಹೆಂಗಸರು ಪ್ರವರ್ಧಮಾನಕ್ಕೆ ಸುಲಭವಾಗಿ ಬರಬೇಕು. ಒಳ್ಳೆಯ ಕೆಲಸ ಮಾಡಿದೆ. ಮಗಳ ಇಚ್ಛೆಯಂತೆ ಓದನ್ನು ಮುಂದುವರೆಸಿದೆಯಲ್ಲಾ. ಸಂಪ್ರದಾಯಕ್ಕೆ ಶರಣಾಗಿ ಮದುವೆ ಮಾಡಿ ಮೂಲೆಯಲ್ಲಿ ಕೂರಿಸಲಿಲ್ಲವಲ್ಲ' ಎಂದು ನಾನೂ ಹೊಗಳಿದೆ. ಒಳ ಅಂಗಳಕ್ಕೆ ಕರೆದುಕೊಂದು ಹೋದ. “ನಿನ್ನ ವಿಷಯದಲ್ಲಿ ಘೋಷಾ ಎಲ್ಲಿ ಬಂತೋ' ಎಂದು ಹೇಳುತ್ತಾ ಹೆಂಡತಿಯನ್ನು ಕರೆದು ಪರಿಚಯ ಮಾಡಿ ಕೊಟ್ಟ. ಇನ್ನಿಬ್ಬರು ಮಕ್ಕಳನ್ನೂ ಕರೆದು ಆದಾಬ್ ಮಾಡಿಸಿದ. ಅವೂ ೧೫- ೧೦ರ ಹೆಣ್ಣು ಮಕ್ಕಳು. ಆತ್ಮೀಯವಾಗಿ ಅವನೊಡನೆ ಆ ಸಂಜೆಯನ್ನು ಕಳೆದು, ಆ ಮಕ್ಕಳೊಂದಿಗೆ ಆಟವಾಡಿ, ನಕ್ಕುನಲಿಸಿ ನಂತರ ಹಿಂತಿರುಗಿದೆ. ಸಮೀಯುಲ್ಲಾಗೆ ವರ್ಗವಾಯಿತು ಎನ್ನುವುದನ್ನು ಪತ್ರಿಕೆಗಳಲ್ಲಿ ಕಂಡೆ. ತಿರುಗಿ ಎಂದು ಅವನನ್ನು ಕಾಣುವುದೋ ಎಂದು ಅನ್ನಿಸಿತು. ಸ್ವಲ್ಪ ಬೇಸರವೂ<noinclude></noinclude> 865gv8rnz6honvqu3cg7gx6r1psh2px ಪುಟ:ಮನಮಂಥನ.pdf/೨೫೭ 104 62704 314408 131706 2026-05-01T08:53:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314408 proofread-page text/x-wiki <noinclude><pagequality level="1" user="Shreesha Sharma" /></noinclude>೨೩೮ ಮನಮಂಥನ ಆಯಿತು. ಕೆಲಸದ ನೆಪದಿಂದಾಗಿ ಅವನನ್ನು ಪುನಃ ಭೇಟಿಯಾಗಿರಲಿಲ್ಲ. ಮುಂದಿನ ಭಾನುವಾರ ಅಂತ ಮುಂದಕ್ಕೆ ಹಾಕುತ್ತ ಬಂದಿದ್ದೆ. ಆದರೆ ಎರಡೇ ತಿಂಗಳುಗಳಲ್ಲಿ ವರ್ಗವಾಗಿತ್ತು. ತಿರುಗಿ ಸಮೀಯುಲ್ಲಾನ ಕಂಡಿದ್ದು, ಅವನೇ ನನ್ನ ದವಾಖಾನೆಗೆ ಬಂದಾಗ: ಎರಡು ವರ್ಷಗಳಾದ ಮೇಲೆ, 'ಯಾವಾಗ ಬಂದೆ? ಇಲ್ಲಿಗೆ ಪುನಃ ವರ್ಗವಾಗಿದೆಯೆ ? ಏನು ಸಮಾಚಾರ?' ಎಂದು ವಿಚಾರಿಸಿದೆ. 'ನಿನ್ನ ಹತ್ತಿರ ಮಾತನಾಡುವುದು ತುಂಬಾ ಇದೆ. ಮನೆಗೆ ಬಂದು ಮಾತನಾಡುತ್ತೇನೆ, ಯಾವಾಗ ವಿರಾಮ ಹೇಳು' ಎಂದ. 'ಮಧ್ಯಾಹ್ನ ಒಂದರ ವೇಳೆಗೆ ಊಟಕ್ಕೆ ಹೋಗುತ್ತೇನೆ, ಆ ವೇಳೆಗೆ ನೀನೂ ಬಾ, ಜತೆಯಲ್ಲಿ ಊಟ ಮಾಡು. ಆಗ ಏನು ಬೇಕಾದರೂ ಮಾತನಾಡು. ನಿನ್ನ ಆರ್ಕಿಟೆಕ್ಟ್ ಮಗಳಿಗೆ ವಿರಾಮವಿದ್ದರೆ ಅವಳನ್ನೂ ಕರೆದು ಕೊಂಡು ಬಾ ತುಂಬಾ ಚೂಟಿ ಹುಡುಗಿ, ಅವಳ ಹತ್ತಿರ ಮಾತನಾಡಿದರೆ ಹಾಯ್ ಎನಿಸುತ್ತೆ' ಎಂದೆ. 'ಅವಳ ವಿಷಯವನ್ನು ಮಾತನಾಡುವುದಕ್ಕೆ ಬರೋದು, ಆದ್ದರಿಂದ ನಾನೊಬ್ಬನೇ ಬರೀನಿ. ಆಮೇಲೆ ನೀನು ಅವಳನ್ನು ನೋಡಬೇಕಾಗುತ್ತೆಯೇನೋ' ಎಂದ ಸಮೀಯುಲ್ಲಾ. ಸಾಮಾನ್ಯವಾಗಿ ಗಹಗಹಿಸುತ್ತಿದ್ದ ಅವ ಈಗ ಖಿನ್ನನಾದಂತಿತ್ತು. ಯಾವುದೋ ಆತಂಕದಿಂದ ನರಳುತ್ತಿದ್ದಂತಿತ್ತು. ಏನಾಗಿದೆಯೋ ಪಾಪ, ಎಂದಂದುಕೊಂಡೆ ಅವ ಹೊರಟು ಹೋಗುವಾಗ, ಊಟಕ್ಕೆ ಕುಳಿತಾಗ ಹೇಳಿದ : 'ಏನು ಮಾಡಬೇಕೋ ಒಂದೂ ತಿಳಿಯುವುದಿಲ್ಲ. ನಿನ್ನ ಸಲಹೆ ಕೇಳಿ ನಂತರ ನಿರ್ಧರಿಸೋಣ ಅಂತ ಬಂದೆ, ಊಟ ಮುಗಿದ ಮೇಲೆ ಹೇಳೀನಿ. ಇಲ್ಲದೆ ಈಗ ಹೇಳಿದರೆ, ಬಡಿಸಿದ ಊಟವು ರುಚಿ ಬರದೇ ಇರಬಹುದು,' ಎಂದು. 'ಅಂತದೇನೂ ಆಗುಲ್ಲ, ಊಟ ಮಾಡುವಾಗಲೇ ಹೇಳು, ಮನಸ್ಸಿನ ಭಾರವಾದರೂ ಕಡಿಮೆಯಾಗುತ್ತೆ' ಅಂದೆ. ಮಾತನಾಡಲಾರಂಭಿಸಿದ, ಮಧ್ಯೆಮಧ್ಯೆ ತುತ್ತು ಉಣ್ಣುತ್ತಾ : 'ನಿಲೂಫರ್ ಅನ್ನು ನೋಡಿದ್ದೆಯಲ್ಲಪ್ಪಾ ! ಇಂಜಿನಿಯರಿಂಗ್ ಕಾಲೇಜು ಸೇರಿದ್ದಳು. ಹೆಚ್ಚು ಮಾತನಾಡದಿದ್ದರೂ, ಆಡಿದಾಗ ವಿನಯದಿಂದ ವೈನವಾಗಿ, ನುಡಿಯುತ್ತಿದ್ದಳು. ಓದಿನಲ್ಲಿ ಯಶಸ್ವಿಯಾಗಿದ್ದಳು. ಓದಿಸುವುದು ಬೇಡ, ಮದುವೆ ಮಾಡಿಬಿಡೋಣ ಅಂತ ಅವಳಮ್ಮ ಹೇಳಿದರೂ ನಾನು ಕೇಳಲಿಲ್ಲ. ಕಾಲೇಜಿಗೆ ಸೇರಿಸಿದೆ. ನನಗೆ ವರ್ಗವಾದಾಗ ನಿಲೂಫರನ್ನು ನಮ್ಮವರೇ ನಡೆಸುತ್ತಿರುವ ಉತ್ತಮ ಮಟ್ಟದ ಹಾಸ್ಟೆಲಿನಲ್ಲಿ ಸೇರಿಸಿದೆ. ಆಗಲೂ ನನ್ನ ಹೆಂಡತಿ, ಬೆಳೆದ<noinclude></noinclude> 1nd2cj4w7ea77dhy4qi02j8e79y14rw ಪುಟ:ಮನಮಂಥನ.pdf/೨೫೮ 104 62705 314409 131707 2026-05-01T08:53:47Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314409 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೩೯ ಹುಡುಗಿಯನ್ನ ಎಲ್ಲೆಲ್ಲೋ ಬಿಟ್ಟು ಓದಿಸುವುದು ಸರಿಯಲ್ಲ, ಓದಿ ಏನು ಉದ್ಧಾರ ಆಗಬೇಕು. ನಮ್ಮೊಂದಿಗೆ ಕರೆದುಕೊಂಡು ಹೋಗೋಣ. ಓದಿದ್ದು ಸಾಕು' ಎಂದು ಬಹಳ ಹೇಳಿದಳು. ನಾನೊಪ್ಪಲಿಲ್ಲ. 'ಹೀಗೆ ಏರ್ಪಾಡು ಮಾಡಿದ್ದೀನಿ, ನಿನ್ನ ಮುಂದಿನ ವ್ಯಾಸಂಗಕ್ಕೆ, ಇಷ್ಟವಿಲ್ಲದಿದ್ದರೆ ಹೇಳು, ಓದು ಸಾಕು ಎನಿಸಿದರೆ ನಮ್ಮೊಡನೆ ಬಂದುಬಿಡು. ಒಂದು ವರ್ಷದ ಓದು ಹಾಳಾಯಿತು ಅಂತ ಏನೂ ಅಂದುಕೊಳ್ಳಬೇಡ' ಎಂದು ಅವಳಿಗೆ ಹೇಳಿದೆ. ನೀವು ಹೇಳಿದಂತೆ ಆಗಲಿ ಎಂದಳೇ ವಿನಃ, ನನ್ನಿಷ್ಟ ಹೀಗೆ, ನನ್ನ ಕಷ್ಟ ಹಾಗೆ ಎಂದೇನನ್ನೂ ಹೇಳಲಿಲ್ಲ. ಹಾಸ್ಟಲಲ್ಲಿ ಬಿಟ್ಟು ಹೋದೆ. ಹಾಸ್ಟೆಲ್ ವಾರ್ಡ್‌ನ್‌ನಿಂದ ಮೂರು ತಿಂಗಳಾದ ಮೇಲೆ ಕಾಗದ ಬಂತು.' 'ಒಂದು ವಾರದಿಂದ ನಿಲೂಫರ್ ಕಾಲೇಜಿಗೆ ಹೋಗುತ್ತಿಲ್ಲ. ಡಾಕ್ಟರ್ ಅನ್ನು ಕರೆಸಲೇ, ಮೈ ಜಡ್ಡಾಗಿದೆಯೇ ಅಂದರೆ, ಏನೂ ಬೇಡ, ಒಂದೂ ಇಲ್ಲ ಎಂದು ಸಿಡುಕುತ್ತಾಳೆ. ಊಟವನ್ನು ಸರಿಯಾಗಿ ಮಾಡುತ್ತಿಲ್ಲ. ನೀವು ಬಂದು ಕರೆದುಕೊಂಡು ಹೋಗಿ, ಸರಿಯಾದ ಶುಶೂಷೆಯನ್ನು ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ನಲವತ್ತು ಜನ ಹುಡುಗಿಯರಿದ್ದಾರೆ. ನಾನೊಬ್ಬಳೇ ನೋಡಿಕೊಳ್ಳಬೇಕು' ಎಂದು ಬರೆದಿದ್ದಳು. ನಮಗೆಲ್ಲಾ ಗಾಬರಿಯಾಯಿತು. ನಿಂತಕಾಲಲ್ಲೇ ಇಲ್ಲಿಗೆ ಬಂದು ಹಾಸ್ಟೆಲಿಗೆ ಹೋದೆ. ನನ್ನನ್ನು ಕಂಡಾಗ 'ದಾದಾ ಚೆನ್ನಾಗಿದಿಯಾ? ಯಾವಾಗ ಬಂದೆ.' ಎಂದು ಕೇಳಲಿಲ್ಲ, ಸುಮ್ಮನೆ ನನ್ನ ಮುಖವನ್ನು ನೋಡುತ್ತಿದ್ದಳು. 'ಚೆನ್ನಾಗಿದೀಯಾ? ಕಾಲೇಜಿಗೆ ಹೋಗಲಿಲ್ಲವಂತೆ, ಏನು ಕಾಯಿಲೆಯಾಗಿದೆ ; ಅಥವಾ ಕಾಲೇಜಿನಲ್ಲಿ ಯಾರಾದರೂ ಕೀಟಲೆ ಮಾಡಿದರೇ?' ಎಂದು ಕೇಳಿದೆ. ಬೆಪ್ಪು ಬಡಿದಂತಿದ್ದ ಅವಳ ಮುಖವನ್ನು ನೋಡಿ ನನಗೆ ಗಾಬರಿಯಾಗಿತ್ತು. ದೆವ್ವಭೂತವನ್ನು ಕಂಡು ಹೆದರಿದವರಂತಿದ್ದಳು. ಯಾವ ಉತ್ತರವನ್ನೂ ಕೊಡಲಿಲ್ಲ. ಅವಳನ್ನು ಮನೆಗೆ ಕರೆದುಕೊಂಡು ಹೋದೆ. ತೌರಿಗೆ ಬಂದ ಮೇಲೆ ಕೂಡ ಗೆಲುವಾಗಲಿಲ್ಲ. “ಯಾವುದೋ ಭೂತ ಹಿಡಿದುಕೊಂಡಿದೆ. ಎಲ್ಲೆಲ್ಲೋ ಹಸಿ ಮೈಯ್ಯನ ಹುಡುಗಿಯನ್ನು ಬಿಟ್ಟು ಬಂದರೆ ಇನ್ನೇನಾಗುತ್ತೆ' ಅಂತ ನನ್ನ ಹೆಂಡತಿ ರೇಗಿದಳು. ಭೂತ ಬಿಡಿಸುವುದಕ್ಕೆ ಮೌಲ್ವಿಯನ್ನು ಕರೆಸಿ ಏರ್ಪಾಡು ಮಾಡಿದಳು. ಭೂತ ಬಿಡಿಸುವ ಕ್ರಮವನ್ನು ಯಾರು ನೋಡಿದರೂ ಹೆದರಬೇಕು, ಆದರೆ ನಿಲೂಫರ್ ಉದಾಸೀನಳಾಗಿಯೇ ಇದ್ದಳು. ಬೇವಿನಸೊಪ್ಪಿನ ಬರಲಿಂದ ಬಾರಿಸಿದಾಗಲೂ ಸ್ವಲ್ಪಹೊತ್ತು ಸುಮ್ಮಗಿದ್ದಳು. ನಂತರ ರೇಗಾಡಿದಳು, ಯಾವುದಕ್ಕೂ ಭಯ ಬಿದ್ದಂತೆ ಕಾಣಿಸಲಿಲ್ಲ. ಆಮೇಲೆ ಒಂದೆರಡು ವಾರ ಎಲ್ಲರೊಂದಿಗೂ ಒಂದೆರಡು<noinclude></noinclude> rtnyd06srka8u7wknt0rjnmqicxswnh ಪುಟ:ಮನಮಂಥನ.pdf/೨೫೯ 104 62706 314414 131708 2026-05-01T08:54:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314414 proofread-page text/x-wiki <noinclude><pagequality level="1" user="Shreesha Sharma" /></noinclude>೨೪೦ ಮನಮಂಥನ ಮಾತುಗಳನ್ನಾಡುತ್ತಿದ್ದಳು. ಅಷ್ಟೇ ವಿನಹಾ ಸದರವನ್ನಾಗಲೀ ವಿಶ್ವಾಸವನ್ನಾಗಲೀ ತೋರಿಸುತ್ತಿರಲಿಲ್ಲ. 'ಕಾಲೇಜಿನಲ್ಲಿ ಯಾವ ಪಾಠ ಕಲಿಸಿದರು ? ಮನಸ್ಸಿಗೆ ಸುಲಭವಾಗಿ ಹಿಡಿಸುವಂತೆ ಕಲಿಸಿದರೆ' ಎಂದು ಮೇಲೆ ಮೇಲೆ ಕೇಳಿದೆ. ಒಂದೊಂದು ಸರ್ತಿ ಗೆಲುವಾಗಿ ಉತ್ತರಿಸುತ್ತಿದ್ದಳು. ಗಣಿತ ಕಲಿಸುತ್ತಿದ್ದವರು ಬಲು ಸ್ವಾರಸ್ಯವಾಗಿ ಪಾಠ ಕಲಿಸುತ್ತಿದ್ದರು ಎಂದೊಮ್ಮೆ ಅಂದಳು. ಒತ್ತಾಯ ಮಾಡಿ ಕೇಳಿದಾಗ ಸಿಡುಕುತ್ತಾ ಎದ್ದು ಹೋಗಿ ಬಿಡುತ್ತಿದ್ದಳು. ಇಂತಹ ವಯಸ್ಸಿನಲ್ಲಿ ಈ ರೀತಿಯ ಬೇನೆಗಳಿಗೆ, ಮದುವೆಯೇ ಶಾಶ್ವತವಾದ ಮದ್ದು ಎಂದು ನನ್ನ ಹೆಂಡತಿ ನಂಬಿದ್ದಾಳೆ. ಮಗಳಿಗೆ ಮದುವೆ ಮಾಡಿ ಎಂದು ಹಟ ಹಿಡಿದಿದ್ದಾಳೆ. ಅವಳ ಈಗಿನ ಸ್ಥಿತಿಯಲ್ಲಿ ಮದುವೆ ಮಾಡುವುದು ಸರಿಯೇ, ಅಥವಾ ಅವಳ ಮನಃಸ್ಥಿತಿ ಸರಿಹೋದ ಮೇಲೆ, ಅವಳ ಅಭಿಪ್ರಾಯವನ್ನು ಕೇಳಿ ಮದುವೆ ಮಾಡುವುದೋ ಅಥವಾ ಪುನಃ ಓದನ್ನು ಮುಂದುವರೆಸುವುದೋ ಎನ್ನುವುದನ್ನು ನಿರ್ಧರಿಸಬೇಕೇ ? ಒಂದೂ ತೋಚುಲ್ಲಪ್ಪ ನನಗೆ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಬಿದ್ದಿರುತ್ತಾಳೆ. ಯಾರ ಜತೆಯೂ ಸೇರುವುದಿಲ್ಲ. ಯಾರಾದರೂ ತಿಳಿದವರು ಬಂದರೆ, ಅವರೆದುರಿಗೆ ಸ್ವಲ್ಪ ಹೊತ್ತು ಕೂತಿರುತ್ತಾಳೆ. ಒಂದೆರಡು ಮಾತೂ ಆಡುತ್ತಾಳೆ. ಅವರು ಆ ಕಡೆ ಹೋದರೆ, ಅಮ್ಮನ ಮೇಲೋ, ತಂಗಿಯ ಮೇಲೋ ಸಿಕ್ಕಾಪಟ್ಟೆ ಸಿಡುಕಿ, ಅನ್ನಬಾರದ್ದನ್ನೆಲ್ಲಾ ಅನ್ನುತ್ತಾಳೆ. ಇವಳಿಗೇನು ಹುಚ್ಚೇ ಹಿಡಿದಿದೆಯೋ ಅನಿಸುತ್ತೆ ಆಗ. ಮಿಕ್ಕಂತೆ ಸರಿಯಾಗಿರುತ್ತಾಳೆ. ಆದರೆ ನನಗನ್ನಿಸುತ್ತಪ್ಪ ; ಯಾರ ಮೇಲೂ ಅವಳಿಗೆ ಪ್ರೀತಿ ಇದ್ದಂತಿಲ್ಲ. ಯಾರನ್ನು ಕಂಡರೂ, ಯಾವುದನ್ನು ಕಂಡರೂ ಅಸಾಧ್ಯ ಉದಾಸೀನ, ಏನಾದರೂ ಮಾತನಾಡಿದರೆ, ನಾವು ಹೇಳಿದುದರ ಮೇಲೆ ಅವಳ ಗಮನವು ಕ್ಷಣ ಮಾತ್ರವೂ ಇರುವುದಿಲ್ಲ ಅನಿಸುತ್ತೆ. ಯಾತರಮೇಲೂ ಅವಳ ಗಮನವು ಸ್ವಲ್ಪಕಾಲ ನಿಲ್ಲುವುದಿಲ್ಲವೇನೋ, ಯಾವುದರಲ್ಲಿಯೂ ಆಸಕ್ತಿಯೇ ಇಲ್ಲವೇನೋ ಅನಿಸುತ್ತೆ. ಒಂದೊಂದು ಸರ್ತಿ ಮನೆಗೆಲಸವನ್ನು ಮಾಡುತ್ತಾ ಅಮ್ಮನಿಗೆ ನೆರವಾಗುತ್ತಾಳೆ. ಮತ್ತೆ ಕೆಲವು ಸರ್ತಿ ಸುಸ್ತಾಗಿದೆ ನಿಲೂಫ‌, ಸ್ವಲ್ಪ ತರಕಾರಿ ಹೆಚ್ಚಿಡ್ತೀಯಾ ಅಂತ ಅಮ್ಮ ಅಂದರೆ, ಕೇಳಿಸದೇ ಇದ್ದವಳಂತೆ ಏನನ್ನೂ ಓದುತ್ತಾ ಕುಳಿತೇ ಇರುತ್ತಾಳೆ. ನಿನ್ನ ಮಗಳಿಗೆ ಹೀಗಾಗಿದ್ದರೆ ನೀನೇನು ಮಾಡ್ತಾ ಇದ್ದಿ, ಹೇಳು. ಆದರೆ ಒಂದು ವಿಷಯವನ್ನು ಗಣನೆಗೆ ತೆಗೆದುಕೊಂಡು ಸಲಹೆ ಕೊಡು. ನಿಮ್ಮಲ್ಲಿ ಮದುವೆಯಾದರೆ, ಅದು ಶಾಶ್ವತವಾದ ಬಂಧನವಾಗುತ್ತೆ. ಆದರೆ ನಮ್ಮಲ್ಲಿ<noinclude></noinclude> 5vm4nxhjd57h0ktwfk1kw74gqf7o7nd ಪುಟ:ಮನಮಂಥನ.pdf/೨೬೦ 104 62707 314413 131709 2026-05-01T08:54:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314413 proofread-page text/x-wiki <noinclude><pagequality level="1" user="Shreesha Sharma" /></noinclude>ಸ್ಕಿಜೋಫೊನಿಯಾಗಳು ೨೪೧ ಮದುವೆಯು ಶಾಶ್ವತವಾಗಿರಲೇ ಬೇಕಾಗಿಲ್ಲ. ಏರುಪೇರಾದರೆ ತಲಕ್ ಮಾಡಿಕೊಳ್ಳಬಹುದು. ಇದನ್ನು ನೆನಪಿನಲ್ಲಿಟ್ಟುಕೊಂಡು ನಿರ್ಧಾರವನ್ನು ಹೇಳು' ಎಂದ ಸಮೀಯುಲ್ಲಾ. ಹುಟ್ಟುಜಾಣತನವಿದ್ದವ, ಅಭ್ಯಾಸದಿಂದ ವಿಶ್ಲೇಷಿಸುವ ಮನಸ್ಸನ್ನು ಹರಿತ ಮಾಡಿಕೊಂಡಿದ್ದ. ಲೋಕಾನುಭವವೂ ಇತ್ತು. ಕಂಡುದನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ, ಸ್ಕಿಜೋಫ್ರೆನಿಯಾದಿಂದ ನರಳುವವರ ಮುಖ್ಯ ಚಿಹ್ನೆಗಳಾದ ೧. ಭಾವನೆಗಳು ಇಲ್ಲದಿರುವುದು ೨. ಯೋಚನಾಸರಣಿಯಲ್ಲಿ ಕುಂದು ಕಾಣುವುದು ೩. ಗಮನವನ್ನು ಕೇಂದ್ರೀಕರಿಸಿ ಹಿಡಿದಿಡುವುದಕ್ಕೆ ಆಗದೆ ಇರುವುದು, ಇವೆಲ್ಲವನ್ನೂ ನಿಲೂಫರ್‌ನಲ್ಲಿ ಗುರುತಿಸಿದ್ದ, ವಿವರಿಸಿದ್ದ. ಆದರೆ ಇವು ಆ ಬೇನೆಯ ಕುರುಹುಗಳು ಎಂದವನಿಗೆ ತಿಳಿಯದು. 'ಮದುವೆಯನ್ನು ಈಗ ಮಾಡುವುದು ಬೇಡ, ಮನೋವೈದ್ಯರಲ್ಲಿ ಚಿಕಿತ್ಸೆಯನ್ನು ಜರೂರಾಗಿ ಮಾಡಿಸು. ಸ್ವಾಸ್ಥ್ಯವು ಉಂಟಾದ ಮೇಳೆ, ಮನೋವೈದ್ಯರು ಒಪ್ಪಿದಾಗ, ಮದುವೆಯ ಯೋಚನೆಯನ್ನು ಮಾಡುವಿಯಂತೆ. ಇಂತಹ ವೈದ್ಯರ ಬಳಿಗೆ ಹೋಗು. ನಾನವರೊಡನೆ ಮಾತನಾಡುತ್ತೇನೆ. ತುಂಬಾ ಶ್ರದ್ಧೆ ಮತ್ತು ಅನುಕಂಪದಿಂದ ಚಿಕಿತ್ಸೆಯನ್ನು ನಡೆಸುತ್ತಾರೆ' ಎಂದು ಹೇಳಿದೆ. ಸಮೀಯುಲ್ಲಾನ ಮನಸ್ಸು ತುಸು ಹಗುರವಾಯಿತು, ನನ್ನ ಮನಸ್ಸು ತುಸು ಭಾರವಾಯಿತು. ಗೆಳೆತನ ಎಂದರೆ ಇದೆಯೇನೋ ? ಒಂದು ವರ್ಷ ಚಿಕಿತ್ಸೆಯನ್ನು ಮಾಡಿದ ಮೇಲೆ ನಿಲೂಫರಳು ಬಹಳಮಟ್ಟಿಗೆ ಗುಣಹೊಂದಿದಳು. ಓದನ್ನು ಮುಂದುವರಿಸಲಿಲ್ಲ. ಮದುವೆಗೂ ಒಪ್ಪಿದಳು. ನಿಧಾನಸ್ಥ ಗಂಡನೂ ದೊರಕಿದ. ಮದುವೆ ಆಯಿತು. ಗಂಡನ ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡಳು, 'ಚೆಲ್ಲುಚೆಲ್ಲಾಗಿ ಮಾತನಾಡುಲ್ಲ, ನಮ್ಮ ಸೊಸೆಯದು ತುಂಬಾ ಗಂಭೀರ ಸ್ವಭಾವ' ಎಂದು ಅತ್ತೆಯಿಂದ ಮೆಹನತ್ತು ಪಡೆದಳು. ಮೊದಲ ಹೆರಿಗೆಯಾಗುವ ವೇಳೆಗೆ, ನನಗೆ ಸ್ವಲ್ಪ ಕಸಿವಿಸಿಯಾಯಿತು. ಹೆರಿಗೆಯಾದ ಸುಸ್ತಿನಿಂದ ಬೇನೆಯು ತಿರುಗಿ ಮರುಕಳಿಸುವುದೋ ಎಂದ. ಅಲ್ಲಾನ ಕೃಪೆ, ಹಾಗಾಗಲಿಲ್ಲ. ಮಗು ಬಾಣಂತಿ ಆರೋಗ್ಯವಾಗಿದ್ದರು.<noinclude></noinclude> bcmdy5jq8ief3ejr84ef4csvpjrn60h ಪುಟ:ಮನಮಂಥನ.pdf/೨೬೧ 104 62708 314412 131710 2026-05-01T08:54:35Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314412 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ೭. ಶೀನಪ್ಪನ ಅನ್ನೀಸಿಯ ಐದಾರು ಮಕ್ಕಳಿದ್ದ ಮನೆಯಲ್ಲಿ ಶೀನಪ್ಪ ಜನ್ಮ ತಾಳಿದ. ತುಂಬಾ ಒಳ್ಳೆಯ ಮಗು ; ಯಾರಿಗೂ ಯಾವ ತೊಂದರೆಯನ್ನೂ ಕೊಡುವುದಿಲ್ಲ, ಎಂದು ಅಮ್ಮ ಹೊಗಳುತ್ತಿದ್ದಳು. ಹೀಗಿದ್ದರೂ ಒಮ್ಮೊಮ್ಮೆ ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದರೆ ಬಡಪೆಟ್ಟಿಗೆ ಸಮಾಧಾನವನ್ನು ಹೊಂದುತ್ತಿರಲಿಲ್ಲ. ಹೆದರಿಸಿ ಬೆದರಿಸಿದರೆ, ಹೊಡೆದರೆ ಬಡಿದರೆ ಇನ್ನೂ ಹೆಚ್ಚಾಗಿ ಮೊಂಡು ಹಿಡಿಯುತ್ತಿದ್ದ. ಆದರೆ ಬಹಳ ವಿರಳವಾಗಿ ಅವ ಹಟ ಹಿಡಿಯುತ್ತಿದ್ದುದರಿಂದ ಯಾರಿಗೂ ಅವನ ಮೇಲೆ ಬೇಸರ ಬಂದಿರಲಿಲ್ಲ. ಶೈಶವದಲ್ಲಿ ಹೇಳಿಕೊಳ್ಳುವಂತಹ ಯಾವ ಬೇನೆಯೂ ಬರಲಿಲ್ಲ. ಲಕ್ಷಣವಾಗಿ ಉಂಡು ತಿಂದು ಬೆಳೆದ. ಎಂಟು ಹತ್ತು ವರ್ಷಗಳಾದುವು. ಶಾಲೆಗೆ ಹೋಗಿ ಬರುತ್ತಿದ್ದ. ಆ ವಯಸ್ಸಿನಲ್ಲಿ ಜತೆ ಹುಡುಗರೊಡನೆ ಗೋಲಿ ಆಡುತ್ತಾ ಜಗಳ ಕಾಯಬೇಕು. ಮರಕೋತಿ ಆಡುಕ್ಕೆ ಹೋಗಿ ಮೈ ಕೈ ತರಚಿಕೊಂಡು ಬರಬೇಕು. ಆದರೆ ಶೀನಪ್ಪನದು ಎಷ್ಟು ಸಂಕೋಚ ಪ್ರವೃತ್ತಿ ಅಂತ ; ಇಂತಹ ಆಟಗಳಿಗೆ ಹೋಗುತ್ತಲೇ ಇರಲಿಲ್ಲ. ಬದಲು ಹರಿಕತೆಗಳಿಗೆ ಹೋಗಿ ಒಂದು ಮೂಲೆಯಲ್ಲಿ ಒಬ್ಬನೇ ಕೂರುತ್ತಿದ್ದ. ಆಗಲೂ ಜತೆ ಹುಡುಗರನ್ನು ಕರೆಯುತ್ತಿರಲಿಲ್ಲ. ಓದನ್ನೇನೋ ಸಾಂಗವಾಗಿ ಮುಂದುವರೆಸುತ್ತಿದ್ದ. ಉತ್ತಮ ಕ್ಲಾಸುಗಳನ್ನು ಪರೀಕ್ಷೆಗಳಲ್ಲಿ ಪಡೆಯದೆ ಇದ್ದರೂ ಎಲ್ಲೂ ಯಾವಾಗಲೂ ಫೈಲ್ ಆಗಲಿಲ್ಲ. ಎಂ.ಕಾಂ. ಪ್ಯಾಸುಮಾಡಿದ ಮೇಲೆ ದೊಡ್ಡ ಕಂಪನಿಯಲ್ಲಿ ಜವಾಬ್ದಾರಿಯುತವಾದ ಕೆಲಸವು ದೊರಕಿತು. ಅಂದಮೇಲೆ ಮದುವೆಯೂ ಆಯಿತು : ಹೆಣ್ಣನು ನೋಡಿ ಮಾತನಾಡಿಸಿ, ನೀ ಒಪ್ಪಿದರೆ ಮದುವೆ ಮಾಡುತ್ತೇವೆ; ಎಂದು ತಾಯ್ತಂದೆಯರೆಂದರು. ಹಿರಿಯರು ನೀವು, ನೀವು ಸರಿ ಎಂದುದಕ್ಕೆ ನಾನು ಒಪ್ಪುತ್ತೇನೆ. ಹೆಣ್ಣನ್ನು ನಾನೇನು ನೋಡಬೇಕಾಗಿಲ್ಲ; ಎಂದು ಶೀನಪ್ಪ ಹೇಳಿದ. ಹೆಣ್ಣನ್ನು ನೋಡದೆ ಅವ ಮದುವೆಯಾಗಲು ಒಪ್ಪಿದ. ಅವನಿಗೆ ಲಭಿಸಿದ ಹೆಣ್ಣು ಕೂಡ ಗಂಡನ್ನು ನೋಡದೆ ಮದುವೆಗೆ ಒಪ್ಪಿದಳು. ಮಲತಾಯಿಯಿರುವ ಮನೆಯನ್ನು ಬಿಟ್ಟರೆ ಸಾಕು ಎಂದವಳಿಗೆ ಅನಿಸಿರಬೇಕು. ಮದುವೆಯು ಆದಮೇಲೆ ಯಥಾಪ್ರಕಾರದ ಸಂಸಾರವು<noinclude></noinclude> rk3zrtbyujuu9tq1vv1qijj3trli0ct ಪುಟ:ಮನಮಂಥನ.pdf/೨೬೨ 104 62709 314411 131711 2026-05-01T08:54:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314411 proofread-page text/x-wiki <noinclude><pagequality level="1" user="Shreesha Sharma" /></noinclude>ಶೀನಪ್ಪನ ಅಮೀಸಿಯ A ಶುರುವಾಯಿತು. ಆರೇಳು ವರ್ಷಗಳಲ್ಲಿ ಮೂರು ಮಕ್ಕಳೂ ಆದುವು. ಪ್ರಾರಬ್ಧ ಕರ್ಮದಿಂದ ಹೀಗಾಯಿತು ಎನ್ನಬೇಕೇ ಹೊರತು ಸುರಸ ದಾಂಪತ್ಯದಿಂದ, ಸರಸ ಸಂಸಾರದಿಂದ; ಬಯಸಿಬಂದ ಮಕ್ಕಳು ಎಂದು ಯಾರೂ ಹೇಳುವಂತಿರಲಿಲ್ಲ. ಆದರೆ ಗಂಡ ಹೆಂಡಿರಲ್ಲಿ ವಿರಸವಿತ್ತು ಎಂದೇ? ಛೇ ! ಪರಸ್ಪರವಾಗಿ ದನಿಯೆತ್ತಿ ಗಂಡ ಹೆಂಡಿರು ಎಂದೂ ಮಾತನಾಡಿರಲಿಲ್ಲ. ಅಂತೆಯೇ ನಗುನಗುತ ಹತ್ತೂ ಜನರಿದ್ದರೂ, ಕಣ್ಣ ಹೊಳಪಿನ ಝಳಪದಿಂದ, ಒಬ್ಬರೊಡನೆ ಇನ್ನೊಬ್ಬರು, ಆದರವನ್ನು ತೋರಿಸಲೂ ಇಲ್ಲ. ಉದ್ವೇಗದ ಆಕರ್ಷಣೆಯನ್ನು ಪ್ರದರ್ಶಿಸಲೂ ಇಲ್ಲ. ಕಚೇರಿಯ ಕೆಲಸದಲ್ಲಿ ಶೀನಪ್ಪ ಶ್ರದ್ಧೆಯನ್ನು ವಹಿಸುತ್ತಿದ್ದ. ಆದರೆ ಸಮಸ್ಯೆಯೊಂದು ಎದುರಾದರೆ, ವಿಶ್ಲೇಷಿಸಿ, ಪರಿಹಾರ ಮಾರ್ಗವನ್ನು ಕಂಡುಹಿಡಿಯಲು ಅಸಮರ್ಥನಾಗಿದ್ದ. ರೂಢಿಯಲ್ಲಿದ್ದ ಕೆಲಸವನ್ನು ಚಾಚೂ ತಪ್ಪದೆ ಕುಂದಿಲ್ಲದಂತೆ ಮಾಡುತ್ತಿದ್ದನೇ ಹೊರತು, ಸ್ವಂತ ವಿವೇಚನೆಯಿಂದ ಯಾವ ಪ್ರಗತಿಯನ್ನೂ ಸಾಧಿಸಲಿಲ್ಲ. ಇಂತಹ ಕುರಿಗಳಂತಿರುವವರಿಂದಲೇ ಸಂಸ್ಥೆಯ ಸುಸೂತ್ರ ಕಾರ್ಯವು ಸಾಧ್ಯ ! ಸಂಸ್ಥೆಯ ಪ್ರಗತಿಗೆ, ಟಗರುಗಳಂತಿರುವ, ಹಿಂದೂ ಮುಂದೂ ನೋಡದೆ ನುಗ್ಗುವ, ಮಾಲೀಕ ವರ್ಗದವರು ಕಾರಣರು. ಅಂತಹ ಟಗರುಗಳಿಗೆ ಇಂತಹ ಕುರಿಗಳು ಬಲು ಪ್ರಿಯ. ಹಾಗಾಗಿ ಶೀನಪ್ಪ, ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರಿಗೆ ತುಂಬಾ ಬೇಕಾದವನಾಗಿದ್ದ ; ಅವರ ಮೆಚ್ಚುಗೆಯನ್ನೂ ಪಡೆದಿದ್ದ. ಸೋಮವಾರ ಎಂದಿನಂತೆ ಬೆಳಿಗ್ಗೆ ಕಚೇರಿಗೆ ಹೋದ. ಹನ್ನೊಂದು ಗಂಟೆಯ ಹೊತ್ತಿಗೆ ಮೇಜಿನ ಮೇಲೆ ಎಂಟು ಹತ್ತು ಮುಖ್ಯವಾದ ಕಾಗದಪತ್ರಗಳಿದ್ದುವು. ಪಕ್ಕದಲ್ಲಿ ಬೀಗದಕೈಗಳ ಗೊಂಚಲೂ ಇತ್ತು. ಇದ್ದುದನ್ನೆಲ್ಲ ಹಾಗೆಯೇ ಬಿಟ್ಟು ಶೀನಪ್ಪ ಎದ್ದುಹೋದ. ಬಾತ್‌ರೂಮಿಗೆ ಹೋಗುತ್ತಿರಬಹುದು ಎಂದುಕೊಂಡ ಪಕ್ಕದಲ್ಲಿದ್ದ ಸಹೋದ್ಯೋಗಿ. ಹನ್ನೆರಡಾಯಿತು, ಒಂದು ಗಂಟೆಯಾಯಿತು, ಶೀನಪ್ಪ ಹಿಂತಿರುಗಿ ಬರಲಿಲ್ಲ. ನೆರೆಯ ಅಧಿಕಾರಿ, ಈ ಸುದ್ದಿಯನ್ನು ಹಿರಿಯ ಅಧಿಕಾರಿಗೆ ಮುಟ್ಟಿಸಿದ. ಅವರು ಬಂದು ತನಿಖೆ ಮಾಡಿದರು. ಸಧ್ಯ ! ಹಣಕಾಸು ಎಲ್ಲವೂ ಸರಿಯಾಗಿತ್ತು. ಕಾಗದ ಪತ್ರಗಳೂ ಇದ್ದುವು. ಶೀನಪ್ಪನ ಮನೆಗೆ ಆರ್ಡಲಿ್ರಯನ್ನು ಕಳಿಸಿದರು. ಊಟಕ್ಕೇನಾದರೂ ಮನೆಗೆ ಹೋಗಿರಬಹುದೋ ಎಂದು. ಶೀನಪ್ಪ ಅಲ್ಲಿಗೆ ಹೋಗಿರಲಿಲ್ಲ ಎಂದು ತಿಳಿಯಿತು. ಮನೆಯವರಿಗೆ ಮತ್ತು ಪೋಲೀಸಿನವರಿಗೆ, ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರು<noinclude></noinclude> 4ru3hh4g7m6yhvwcqtemswwo4ui04hx ಪುಟ:ಮನಮಂಥನ.pdf/೨೬೩ 104 62710 314410 131712 2026-05-01T08:54:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314410 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ವಿಷಯವನ್ನು ತಿಳಿಸಿದರು. ಏನೆಲ್ಲ ಶೋಧನೆಗಳನ್ನು ಪೋಲೀಸರು ನಡೆಸಿದರು. ಶೀನಪ್ಪನ ಪತ್ತೆ ಆಗಲೇ ಇಲ್ಲ. ನಾಲ್ಕು ತಿಂಗಳುಗಳಾದರೂ ಯಾವ ಸುಳಿವೂ ದೊರೆಯಲಿಲ್ಲ. ಯಾವ ಯಾವ ಊರಿನಲ್ಲಿರುವ ಶೀನಪ್ಪನ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ, ಹೀಗಾಗಿದೆ, ಇಲ್ಲಿ, ಅಕಸ್ಮಾತ್ ನಿಮ್ಮಲ್ಲಿಗೆ ಬಂದರೆ ತತ್‌ಕ್ಷಣ ತಿಳಿಸಿ ; ಎಂದು ಶೀನಪ್ಪನ ತಂದೆ ಕಾಗದಗಳನ್ನು ಬರೆದು ಹಾಕಿದರು. ಜ್ಯೋತಿಷ್ಯರ ಬಳಿಗೆ ಹೋಗಿ 'ಪ್ರಶ್ನೆ' ಕೇಳಿ ಸಮಾಧಾನವನ್ನು ತಾತ್ಕಾಲಿಕವಾಗಿಯಾದರೂ ಪಡೆಯಲಾರಂಭಿಸಿದರು. ಹಿಮಾಚಲ ಪ್ರದೇಶದ ಲಾಂಘೀರಿನಲ್ಲಿ ಲಕ್ಷ್ಮಣರಾಯರು ತರಕಾರಿ ಕೊಂಡು ಬರಲು ಹೊರಟಿದ್ದರು. ಮಾರುಕಟ್ಟೆಯ ಬಳಿ ಹೋಗುತ್ತಿದ್ದಾಗ, ಎದುರು ಕಂಡ ಅಪರಿಚಿತನನ್ನು ದಾಟಿ ಮುಂದುವರೆದಾಗ, 'ಎಲ್ಲಿಯೋ ಕಂಡ ಮುಖ' ಎಂದನಿಸಿತು. ಯಾರು ಎಂದು ನಿಖರವಾಗಿ ನೆನಪಾಗಲಿಲ್ಲ. ಮುಂದೆ ಸಾಗಿದ್ದವರು ಹಿಂತಿರುಗಿ ಅಪರಿಚಿತನ ಬಳಿಗೆ ಬಂದರು. ಹಿಂತಿರುಗುವಾಗ, ನಾಲ್ಕು ತಿಂಗಳ ಹಿಂದೆ ಶೀನಪ್ಪನ ತಂದೆಯು ಬರೆದಿದ್ದ ಕಾಗದದ ನೆನಪೂ ಆಗಿತ್ತು. ಅಪರಿಚಿತನ ಬಳಿಗೆ ಬಂದು 'ಶೀನಪ್ಪಾ' ಎಂದು ಕೂಗಿದರು. ಯಾವ ಪ್ರತಿಕ್ರಿಯೆಯನ್ನೂ ಅಪರಿಚಿತ ವ್ಯಕ್ತಪಡಿಸಲಿಲ್ಲ. ಇನ್ನೂ ಹತ್ತಿರಕ್ಕೆ ಹೋಗಿ 'ಯಾರು ನೀವು? ನಿಮ್ಮನ್ನೆಲ್ಲಿಯೋ ಕಂಡ ನೆನಪು, ಹಾಸನದ ಕಡೆಯವರ ಹಾಗೆ ಕಾಣಿಸುತ್ತೀರಿ. ನಾನೂ ಅದೇ ಊರಿನವ, ಹೊಟ್ಟೆ ಪಾಡಿಗಾಗಿ ಉತ್ತರದ ಈ ಕೊಯ್ ಮೂಲೆಯಲ್ಲಿ ಇರಬೇಕಾಗಿದೆ. ನಮ್ಮ ಊರ ಕಡೆಯವರೇ ಎಂದು ಲಕ್ಷ್ಮಣರಾಯರು ಹೇಳಿದರು. 'ಹಾಸನ? ಅಂದರೆ ಅದು ಏನು?' ಎಂದು ಅಚ್ಚ ಕನ್ನಡದಲ್ಲಿ ಅಪರಿಚಿತ ನುಡಿದ. ಧ್ವನಿಯನ್ನು ಕೇಳಿದ ಮೇಲೆ, ಭಾವ ಮೈದುನ ಶೀನಪ್ಪನ ಧ್ವನಿಯೇ ಇದು ಎಂದು ಖಂಡಿತವಾಯಿತು. ನಾಲ್ಕು ತಿಂಗಳ ಹಿಂದೆಯೇನೋ ಶೀನಪ್ಪ ಇಲ್ಲಿಗೆ ಬಂದಿಲ್ಲ ಎಂದು ಊರಿಗೆ ತಂತಿಯನ್ನು ಕಳುಹಿಸಿದ್ದರು. ಇಷ್ಟು ದಿನಗಳಾದ ಮೇಲೆ ಇಲ್ಲಿಗೆ ಹೇಗೆ ಬಂದ ಎಂದು ಕುತೂಹಲವೂ ಉಂಟಾಗಿತ್ತು. 'ಬಾಪ್ಪ, ಶೀನಪ್ಪ, ನಮ್ಮ ಮನೆಗೆ ಹೋಗೋಣ' ಎಂದು ಕರೆದರು. ಅಪರಿಚಿತನಿಗೆ ಯಾವುದೂ ಅರ್ಥವಾದಂತೆ ಕಾಣಲಿಲ್ಲ ಆದರೂ ಯಾಂತ್ರಿಕವಾಗಿ ಲಕ್ಷ್ಮಣರಾಯರ ಜತೆಯಲ್ಲಿ ನಡೆದ. ಮನೆಗೆ ಹೋದ ಕೂಡಲೇ, ಶೀನಪ್ಪನನ್ನು ಕಂಡು ಅಕ್ಕ ಅತ್ತು ಅತ್ತು ಆದರರಿಂದ ಮಾತನಾಡಿಸಿದಳು. ಸ್ವಲ್ಪ ಹೊತ್ತಾದ ಮೇಲೆ ಶೀನಪ್ಪನ<noinclude></noinclude> nuqa5gj1o2xzepc3zxye2ycozf2j03l ಪುಟ:ಮನಮಂಥನ.pdf/೨೬೪ 104 62711 314429 131713 2026-05-01T09:08:12Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314429 proofread-page text/x-wiki <noinclude><pagequality level="1" user="Shreesha Sharma" /></noinclude>ಶೀನಪ್ಪನ ಅಮೀಸಿಯ ಮುಖದಲ್ಲಿ ಸ್ವಲ್ಪ ಬದಲಾವಣೆಯಾಯಿತು. ಎಲ್ಲಿದ್ದೇನೆ? ಇದು ಯಾವ ಊರು? ನೀನು ಲಕ್ಕು ಅಲ್ಲವೇ?' ಎಂದು ಅಕ್ಕನನ್ನು ಕೇಳಿದ. ಆನಂತರ ಶೀನಪ್ಪನಿಗೆ ತಾನು ಯಾರು ಎಂಬುದು ಸ್ಪಷ್ಟವಾಗಿ ತಿಳಿಯಿತು. ಆದರೆ ಕಳೆದ ನಾಲ್ಕು ತಿಂಗಳುಗಳು ಏನು ಮಾಡಿದೆ ಎಂಬುದು ಸಂಪೂರ್ಣವಾಗಿ ಮರೆತು ಹೋಗಿತ್ತು. ಕೆಲವು ದಿನಗಳು ಲಾಂಘೀರಿನಲ್ಲಿ ಆರೈಕೆ ಪಡೆದು, ತನ್ನೂರಿಗೆ ಶೀನಪ್ಪ ಹಿಂತಿರುಗಿದ. ಪುನಃ ಕೆಲಸಕ್ಕೆ ಹಾಜರಾದ. ಕಂಪೆನಿಯವರು ವೈದ್ಯರ ಸಲಹೆಯನ್ನು ಪಡೆದು ಶೀನಪ್ಪನನ್ನು ಕೆಲಸಕ್ಕೆ ಸೇರಿಸಿಕೊಂಡರು. ಶೀನಪ್ಪ ಎಂದಿನಂತೆ ಕೆಲಸವನ್ನು ಮಾಡಿಕೊಂಡಿದ್ದಾನೆ. ತನ್ನತನವೇ ಮರೆತು ಹೋಗಿ ; ಹಿಂದಿನ ಬಾಳಿನ ನೆನಪೆಲ್ಲವೂ ಅಳಸಿ ಹೋಗಿ ; ಹೊಸ ಬಾಳನ್ನು ಅಡ್ಡಾದಿಡ್ಡಿಯಾಗಿ ನಡೆಸುವಂತಾಗುವ ಬೇನೆಗೆ ಪ್ಯೂಗ್ಯೂ ಅಥವಾ ಅನ್ನೀಸಿಯಾ ಎಂಬ ಹೆಸರು. ತಲೆಗೆ ಭಾರಿ ಪೆಟ್ಟು ಬಿದ್ದವರಿಗೆ ಸ್ವಲ್ಪ ಕಾಲ ಪ್ರಜ್ಞೆಯು ತಪ್ಪಿರುತ್ತದೆ. ಒಂದೆರಡು ವಾರಗಳಲ್ಲಿ ಜ್ಞಾನವು ಪುನಃ ಬಂದಾಗ, ಪೆಟ್ಟು ಬಿದ್ದ ಕಾರಣ, ಅಥವಾ ಸನ್ನಿವೇಶ ಇವೆಲ್ಲವೂ ಮರೆತು ಹೋಗಿರುತ್ತದೆ. ಆ ಅವಧಿಯ ಅನುಭವವು ಅವರ ಸ್ಮರಣೆಯಲ್ಲಿ ಉಳಿದಿರುವುದಿಲ್ಲ. ಇದು ಅನ್ನೀಸಿಯಾ. ಅದರಂತೆಯೇ ಮೆದುಳಿನಲ್ಲಿ ಬೆಳೆಯುವ ಕೆಲವು ಗೆಡ್ಡೆಗಳು ಅನ್ನೋಸಿಯಾವನ್ನು ಕಾಣಿಸುತ್ತವೆ. ಹಿಸ್ಟಿರಿಯಾ ಎಂಬ ಮಾನಸಿಕ ರೋಗದ ಒಂದು ಪರಿಸ್ಥಿತಿ ಇದು, ಎಂದು ಮನಃಶಾಸ್ತ್ರಜ್ಞರ ನಂಬಿಕೆ. ವಾಸ್ತವಿಕ ಪರಿಸ್ಥಿತಿಯನ್ನು ಮನಸ್ಸು ಒಪ್ಪದೆ ಹೋದರೆ ಬೇರೆ ಇನ್ನಾವ ಪರಿಹಾರವನ್ನೂ ಸಾಧಿಸಲು ಆಗದೆ ಇದ್ದರೆ, ಆಗ ಮನಸ್ಸು 'ಮರೆವಿನ ನೆರವನ್ನು ಪಡೆಯುತ್ತದೆ. ಆ ಮರೆವು ಸಂಪೂರ್ಣವಾಗಿಯೂ ಇರುತ್ತದೆ. ಕೆಲಕಾಲ ಹೀಗಿದ್ದು ನಂತರ ಯಾವುದಾದರೂ ಪ್ರೇರಕದಿಂದ, ಮೊದಲಿದ್ದ ವಾಸ್ತವಿಕ ಪರಿಸ್ಥಿತಿಗೆ ಹಿಂತಿರುಗುತ್ತದೆ. ಪ್ರಕೃತಿಯಲ್ಲಿ ಪ್ರಾಣಿಗಳ ಪ್ರಗತಿಯಲ್ಲಿಯೂ, ಮೂಲಭೂತವಾದ ಈ ವರ್ತನೆಯನ್ನು ಕಾಣಬಹುದು. ಅಪಾಯವನ್ನು ಎದುರಿಸಬೇಕಾದಾಗ ಪ್ರಾಣಿಗಳು ಎರಡು ವಿಧಾನಗಳನ್ನು ಅನುಸರಿಸುತ್ತವೆ. ಒಂದು, ಅಪಾಯವನ್ನೆದುರಿಸಿ, ಇದ್ದ ಬಲವನ್ನೆಲ್ಲಾ ಉಪಯೋಗಿಸಿ ಹೋರಾಡಿ, ಗೆಲ್ಲುವುದು. ಹಾಗೆ ಅಪಾಯವನ್ನು ನಿವಾರಿಸುವುದು. ಎರಡನೆಯದು,<noinclude></noinclude> drhskdcbaf4zlm9hftul1ly3aiyqmr3 ಪುಟ:ಮನಮಂಥನ.pdf/೨೬೫ 104 62712 314430 131714 2026-05-01T09:08:21Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314430 proofread-page text/x-wiki <noinclude><pagequality level="1" user="Shreesha Sharma" /></noinclude>೨೪೬ ಮನಮಂಥನ ಅಪಾಯದಿಂದ ದೂರ ಓಡಿಹೋಗುವುದು, ಆರೀತಿ ಅಪಾಯವನ್ನು ನಿವಾರಿಸಿಕೊಳ್ಳುವುದು. ಪ್ರಾಣಿಗಳಲ್ಲಿ ದೇಹಕ್ಕೆ ಆಪಾಯವು ಉಂಟಾಗುತ್ತದೆ ಎಂದಾಗ ಪ್ರಾಣ ಭಯವು ಓಡು ಅಥವಾ ಹೋರಾಡು, ಎಂಬ ಎರಡು ಉಪಾಯಗಳಲ್ಲಿ ಒಂದನ್ನು ಸೂಚಿಸುತ್ತದೆ. ಮಾನವ ಹಂತದಲ್ಲಿ, ದೇಹಕ್ಕಿಂತಲೂ ಮನಸ್ಸಿಗೆ ಹೆಚ್ಚು ಪ್ರಾಧಾನ್ಯವಿದೆ. ಮನಸ್ಸಿಗೆ ಅಪಾಯ ಬರುವುದು ಎಂದರೆ ಏನು ? ಯಾವುದಾದರೂ ಸಮಸ್ಯೆಯು ತಲೆದೋರಿದಾಗ, ಆಗುಹೋಗುಗಳನ್ನು ವಿಚಾರಮಾಡಿ ಗಮನಿಸಿ ಸೂಕ್ತ ನಿರ್ಧಾರವನ್ನು ಮಾಡುವುದು ಮನಸ್ಸಿನ ಕೆಲಸ. ಹೀಗೆ ನಿರ್ಧರಿಸಬೇಕಾದ, ಹೀಗೆ ಮಾಡಿದರೆ ಅನಾಹುತವೇನಾಗುತ್ತೋ ; ಹಾಗೆ ಮಾಡಿದರೆ ಯಾವ ಕಷ್ಟ ಬರುತ್ತೋ ಎಂದು ಅನುಮಾನವು ಬರುವುದು ಸಹಜ. ಆಗ ಏನಾದರೂ ಆಗಲಿ ; ಹೀಗೇ ಮಾಡುತ್ತೇನೆ, ಬಂದುದನ್ನು ಅನುಭವಿಸುತ್ತೇನೆ, ಎಂದು ಧೈರ್ಯಮಾಡಿ ಮುನ್ನುಗ್ಗುವುದು ಸಾಮಾನ್ಯ ನಡವಳಿಕೆ, ಮನಸ್ಸು ಸುದೃಢವಾಗಿರದೆ ಇದ್ದರೆ, ಆಗ ಅದು ಎದುರಿಸಿ ಹೋರಾಡುವ ಸ್ಥಿತಿಯಲ್ಲಿರುವುದಿಲ್ಲ. ಆಗ ವಾಸ್ತವಿಕ ಪರಿಸ್ಥಿತಿಯಿಂದ ಮನಸ್ಸು ಓಡಿಹೋಗುತ್ತದೆ ಅದೇ ಅಮ್ಮಿಸಿಯಾ, ಕಾಡುಮೃಗಗಳು ದೇಹದ ನಡವಳಿಕೆಯಲ್ಲಿ ಪ್ರದರ್ಶಿಸುವ ರೀತಿಯನ್ನು, ನಾಡ ಮನುಷ್ಯರು ಮನಸ್ಸಿನ ನಡವಳಿಕೆಯಲ್ಲಿ ಅನುಸರಿಸುತ್ತಾರೆ. ಶೀನಪ್ಪನ ಮನಸ್ಸು, ಯಾವ ಸಮಸ್ಯೆಯ ಪರಿಹಾರಕ್ಕಾಗಿ, ಮಂಥನವನ್ನು ಮಾಡುತ್ತಿತ್ತೋ, ಆ ಸಮಸ್ಯೆಯ ಮನದಾಳದಲ್ಲಿರುವ ಬೇರು ಬುಡಗಳನ್ನು ಶೀನಪ್ಪನೂ ತಿಳಿದಿರಲಿಲ್ಲ. ಮನೆಯವರಿಗಾಗಲೀ, ಸ್ನೇಹಿತರಿಗಾಗಲಿ ತಿಳಿಯಲು ಅಸಾಧ್ಯ. ಪ್ರತಿ ವ್ಯಕ್ತಿಯ ಮನಸ್ಪೂ ಅತಿ ಗುಪ್ತವಾದ, ಭದ್ರವಾದ ಕೋಟೆ. ಆ ಕೋಟೆಯಲ್ಲಿರುವ ಸುರಂಗ ಮಾರ್ಗಗಳಾಗಲೀ ಗುಪ್ತ ಕೊಠಡಿಗಳಾಗಲೀ, ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಅಂದ ಮೇಲೆ ಆ ಕೋಟೆಗೆ ಲಗ್ಗೆ ಹಾಕಿ ಎಲ್ಲವನ್ನೂ ತಿಳಿಯುವುದು ದುಸ್ಸಾಧ್ಯ. ಮನಮಂಥನವನ್ನು ಸೀನಪ್ಪ ಮಾಡಿದಾಗ, ಹೋರಾಡಿ ಗೆಲ್ಲುವ ನಿರ್ಣಯವನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನ ಮನಸ್ಸು ದೃಢವಾಗಿರಲಿಲ್ಲ ; ಇನ್ನೂ ಮಕ್ಕಳ ಮನಸ್ಸಿನಂತೆಯೇ ವಯಸ್ಸಾದರೂ ಉಳಿದಿತ್ತು. ಆದಕಾರಣ ವಾಸ್ತವಿಕ ಪರಿಸ್ಥಿತಿಯಿಂದ ದೂರ ಓಡಿಹೋಯಿತು. ಕೆಲಕಾಲಾನಂತರ ಹಿಂದೆ ಕಾಡುತ್ತಿದ್ದ ಸಮಸ್ಯೆಯು, ತೀವ್ರತೆಯನ್ನು ಸ್ವಾಭಾವಿಕವಾಗಿ, ಕಾಲಾನುಕಾಲದಲ್ಲಿ<noinclude></noinclude> pew2s9lds8y1daig9sswyqejtxbl5hd ಪುಟ:ಮನಮಂಥನ.pdf/೨೬೬ 104 62713 314431 131715 2026-05-01T09:08:31Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314431 proofread-page text/x-wiki <noinclude><pagequality level="1" user="Shreesha Sharma" /></noinclude>ಶೀನಪ್ಪನ ಅಮ್ಮಿಸಿಯ 982 ಕಳೆದುಕೊಂಡಾಗ, ಹಿಂದಿನ ವಾಸ್ತವಿಕ ಬಾಳಿನ ಸ್ಮರಣೆಯು ಉಂಟಾಯಿತು. ಎಲ್ಲೋ ಒಮ್ಮೊಮ್ಮೆ ಸಂಭವಿಸುವ ಈ ಬೇನೆಯು ನಮಗೂ ಎಂದೋ ಸಂಭವಿಸುತ್ತದೆ, ಎಂದು ಹಲವರು ಭೀತಿ ಪಡುತ್ತಾರೆ. ಅತಿ ವಿರಳವಾದುದು ಇದು ಎಂದು ತಿಳಿದಾಗ ; ಸುದೃಢ ಮನಸಿಗರಿಗೆ ಸಂಭವಿಸುವುದಿಲ್ಲ ಎಂದು ಖಚಿತವಾದಾಗ, ಶಂಕಿಸುವವರಿಗೆ ಸಮಾಧಾನವಾಗಬೇಕು. ಮನಸ್ಸಿನಲ್ಲಿ ಸ್ವಲ್ಪ ಕಾತರವು ಕಾಡಿದರೆ, ಆತಂಕವು ಕೊರೆಯಹತ್ತಿದರೆ, ಈ ಭಯವು ಉಲ್ಬಣಗೊಳ್ಳುತ್ತದೆ. ಭಯದಿಂದ ಆತಂಕವೂ ಇಮ್ಮಡಿಯಾಗುತ್ತದೆ. ಇಂತಹ ವಿಷಚಕ್ರದಿಂದ ಪಾರಾಗಲು ಭಯವನ್ನು ನಿರ್ಮೂಲಗೊಳಿಸಬೇಕು. ಬೇನೆಯ ಅರಿವಿನಿಂದಿದು ಸಾಧ್ಯ. ಹಿಸ್ಟೀರಿಯಾಕ್ಕೆ ತುತ್ತಾದವರ ಮನಃಸ್ಥಿತಿಯೇ ಈ ಬೇನೆಗೂ ಆಧಾರವೆಂಬುದನ್ನು ತಿಳಿದರೆ ಮೊದಮೊದಲ ಸೂಚನೆಗಳನ್ನು ಸುಲಭವಾಗಿ ಗಮನಿಸಬಹುದು. ಇಂತಹ ಮನಃಸ್ಥಿತಿಯವರು ತಮ್ಮ ಭಾವ ರಾಗಗಳನ್ನು, ಪ್ರೀತಿ ದ್ವೇಷಗಳನ್ನು : ಕಲೆಯ ಯಾವುದಾದರೂ ಒಂದು ರೂಪಿನಲ್ಲಿ ಬಹಿರಂಗಪಡಿಸುವುದರ ಮೂಲಕ, ಬೇನೆಯು ಬಾರದಂತೆ ತಡೆಗಟ್ಟಬಹುದು. ಈ ತೆರನ ಮನಃಸ್ಥಿತಿಯವರಿಗೆ, ಕಲಾರೂಪಗಳಲ್ಲಿ, ನಾಟಕವು, ಮತ್ತು ಸಂಗೀತವು ತುಂಬಾ ಯಶಸ್ವಿಯಾಗುತ್ತದೆ. ಜನರ ಸಂಪರ್ಕವನ್ನು ನೇರವಾಗಿ ಹೊಂದುವ ಕಲಾರೂಪಗಳು ಈ ದೃಷ್ಟಿಯಲ್ಲಿ ತುಂಬಾ ಉಪಯುಕ್ತ. ಆದಕಾರಣ ನಾಟಕ, ಸಂಗೀತ, ಹರಿಕಥೆ, ಶಿವಕಥೆ ; ಇವು ಬಲು ಪ್ರಶಸ್ತ.<noinclude></noinclude> 5ja8z7gflqnkzujia8b9vanpo6nl6wf ಪುಟ:ಮನಮಂಥನ.pdf/೨೬೭ 104 62714 314432 131716 2026-05-01T09:08:41Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314432 proofread-page text/x-wiki <noinclude><pagequality level="1" user="Shreesha Sharma" /></noinclude>೮. ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು ಪ್ಲೇಗು, ವಿಷಮಶೀತಜ್ವರ, ದೊಡ್ಡ ಸಿಡುಬು ; ಇತ್ಯಾದಿ ಅತ್ಯುಗ್ರವಾದ ಕಾಯಿಲೆಗಳು ಬಡಿದಾಗ ರೋಗಿಗೆ ಸನ್ನಿ ಬಡಿಯುತ್ತದೆ. ಅಂದರೆ ಅವ ಹುಚ್ಚು ಹುಚ್ಚಾಗಿ ಅಸಂಬದ್ಧವಾಗಿ ಮಾತನಾಡುತ್ತಾನೆ. ಆದರೆ ಬೇನೆಯು ಇಳಿಮುಖವಾದಾಗ ಅವನ ಸನ್ನಿಯೂ ಇಳಿಯುತ್ತದೆ. ನಂತರ ಅವನ ಮನಸ್ಸು ಸ್ವಾಸ್ಥ್ಯವನ್ನು ಪಡೆಯುತ್ತದೆ. ಬೇನೆಯು ಉಲ್ಬಣವಾಗಿದ್ದಾಗ ಮನಸ್ಸ ಹುಚ್ಚೆದ್ದಂತೆ ಇದ್ದರೂ ; ಇವೆಲ್ಲಾ ಮನೋರೋಗಗಳು ಎಂದೆನಿಸಿಕೊಳ್ಳುವುದಿಲ್ಲ. ಏಕೆಂದರೆ ಮನಸ್ಸು ಸ್ವಸ್ಥವಾಗಿದ್ದರೂ, ದೇಹದ ಬೇನೆಯು ತಾಪದಿಂದ ಮತ್ತು ವಿಷದಿಂದ, ಕೆಟ್ಟಿದ್ದಂತೆ ತಾತ್ಕಾಲಿಕವಾಗಿ ವರ್ತಿಸುತ್ತದೆ. ಆದರೆ ಕೆಲವು ದೈಹಿಕ ಲೋಪಗಳು ಅಥವಾ ಬೇನೆಗಳು, ಮನಸ್ಸಿನ ಬೆಳವಣಿಗೆಯಲ್ಲಿ ಹಾಗೂ ನಡವಳಿಕೆಯಲ್ಲಿ ಶಾಶ್ವತವಾದ ಏರುಪೇರುಗಳನ್ನು ಮಾಡುತ್ತದೆ. ಮನಸ್ಸು ಪಲ್ಲಟವಾದಂತೆಯೇ ಇವರು ನಡೆದುಕೊಳ್ಳುತ್ತಾರೆ. ಪೂರ್ಣ ಸ್ವಾಸ್ಥ್ಯವನ್ನು ಇವರು ಎಂದೂ ಪಡೆಯಲು ಸಾಧ್ಯವಿಲ್ಲ. ಈ ಚಿಕಿತ್ಸೆಯನ್ನು ಮಾಡಿಸೋಣ, ಆ ಪೂಜೆಯನ್ನು ಹಾಕಿಸೋಣ; ಪ್ರಸಿದ್ಧವಾದ ಆ ಯಾತ್ರಾಸ್ಥಳಕ್ಕೆ ಹೋಗೋಣ; ಎಂದು ವೃಥಾ ಶ್ರಮವನ್ನೂ ಹಣದ ದುರ್ವ್ಯಯವನ್ನೂ ಮಾಡುವಂತಾಗುತ್ತದೆ. ಇದನ್ನಾದರೂ ತಪ್ಪಿಸಿಕೊಳ್ಳಬಹುದು ; ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಂಡರೆ, ತಿಳಿದುಕೊಂಡರೆ ; ಇಂತಹ ಮನೋರೋಗಗಳನ್ನು ಇನ್ನು ಮುಂದೆ ವಿವರಿಸಲಾಗುವುದು. ಮಕ್ಕಳಲ್ಲಿ ಹುಟ್ಟು ದೋಷದ ಕಾಯಿಲೆಗಳು (Down's Syndrome) ಐದು ವರ್ಷದ ಹೆಣ್ಣು ಮಗುವನ್ನು ಕರೆತಂದರು ಪರೀಕ್ಷೆಗೆಂದು. ಸರಿಯಾಗಿ ಬೆಳೆದಿಲ್ಲ. ಕೆಮ್ಮು ಕಸಾಲೆ ಮೇಲಿಂದ ಮೇಲೆ ಬರುತ್ತದೆ. ಪರೀಕ್ಷೆ ಮಾಡಿಸಿ, ಸೂಕ್ತ ಟಾನಿಕ್ ಕೊಡಿಸಬೇಕು ಎಂದು ಕರೆತಂದಿದ್ದರು. 'ಬಾ' ಎಂದು ಕರೆದಾಗ<noinclude></noinclude> sab184ci549evvms21sdfkg6m7jow41 ಪುಟ:ಮನಮಂಥನ.pdf/೨೬೮ 104 62715 314433 131717 2026-05-01T09:08:51Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314433 proofread-page text/x-wiki <noinclude><pagequality level="1" user="Shreesha Sharma" /></noinclude>ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು ನಗುನಗುತ್ತಾ ಡಾಕ್ಟರ ಹತ್ತಿರಕ್ಕೆ ಮಗು ಬಂದಿತು. ೨೪೯ ತಾಯಿಯು ಕಂಚಿ ಕಡಸಿನ ತರಹ ಗಿಡ್ಡು. ಅಂದಮೇಲೆ ಮಗುವೂ ಗಿಡ್ಡಾಗಿದೆ. ಆದರೆ ಕಣ್ಣಿಗೆ ಕಾಣುವಂತೇನೂ ಬಡಕಲಾಗಿರಲಿಲ್ಲ. ಕಣ್ಣುಗಳು ಮಾತ್ರ ಚೀನಿಯರ ಕಣ್ಣುಗಳಂತೆ, ಬಂಗಾಳೀ ಚಿತ್ರಕಾರರ ಮೀನಾಕ್ಷಿಯರಂತೆ V ಹಾಗಿದ್ದುವು. ಹೊರ ತುದಿಯು ಒಳತುದಿಗಿಂತ ಮೇಲಕ್ಕಿತ್ತು. ಕಣ್ಣುಗಳ ಮೂಗಿನ ಕಡೆಯ ತುದಿಯಲ್ಲಿ ತೆಳು ಪೊರೆಯ ದುರ್ಮಾಂಸವು ಇತ್ತು. ಮಗುವು ಹತ್ತಿರಕ್ಕೆ ಬಂದಿತು. ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುತ್ತಿತ್ತು. ಪೆಚ್ಚು ಪೆಚ್ಚಾಗಿ ಏನೂ ಉತ್ತರಿಸಲಿಲ್ಲ. ಕೆಲವು ಮಕ್ಕಳು ಅತಿ ನಾಚಿಕೆಯಿಂದ, ಬಲು ಸಂಕೋಚದಿಂದ ಹೊಸಬರೊಡನೆ ಮಾತನಾಡುತ್ತವೆ. ಆದರೆ ಈ ಮಗು ಹಾಗಲ್ಲ. ಸದರದಿಂದಲೇ ಮಾತನಾಡುತ್ತಿತ್ತು. ದೇಹಪರೀಕ್ಷೆಯನ್ನು ಮಾಡಿದಾಗ ಹೃದಯದಲ್ಲೂ ಹುಟ್ಟು ಲೋಪವು ಇದ್ದುದು ಪತ್ತೆಯಾಯಿತು. ಇವೆಲ್ಲಾ ಚಿಹ್ನೆಗಳು (Down's Syndrome) ಬೇನೆ ಎಂದು ಸ್ಪಷ್ಟ ಮಾಡಿದುವು. ತಾಯ ಗರ್ಭದಲ್ಲಿ ಇಂತಹ ಮಕ್ಕಳು ಬೆಳೆಯುವಾಗ, ಮೆದುಳಿನ ಬುಡದ ಭಾಗದಲ್ಲಿ; ಹೃದಯದಲ್ಲಿ; ಹಾಗೂ ಪಿಟ್ಯೂಟರಿ ಗ್ರಂಥಿಯಲ್ಲಿ ವಯಸ್ಸಿಗೆ ತಕ್ಕ ಬೆಳವಣಿಗೆಯು ಕಾರಣಾಂತರಗಳಿಂದ ಸ್ತಬ್ಧವಾಗಿರುತ್ತದೆ. ಮಗುವು ಮುಂದೆ ಬೆಳೆಯುವಾಗ ಜನ್ಮ ತಾಳಿದ ಮೇಲೆ ಬೆಳೆಯುವಾಗ, ಹುಟ್ಟು ದೋಷದಿಂದಾಗಿ ಆ ಭಾಗಗಳು ವೃದ್ಧಿಯಾಗುವುದಿಲ್ಲ. ಹಾಗಾಗಿ ಒಟ್ಟು ಬೆಳವಣಿಗೆಯೂ ಕುಂಟುತ್ತದೆ. ಅಲ್ಲದೆ ಮನಸ್ಸು ಅಣಿಯಾಗಿ ರೂಪುಗೊಳ್ಳುವುದಿಲ್ಲ. ಸಾಮಾನ್ಯವಾಗಿ ಇಂತಹ ಮಕ್ಕಳ ಬಾಳು ಎರಡು ಮೂರು ದಶಕಗಳಷ್ಟು ಮಾತ್ರ ವಿದ್ಯಾಭ್ಯಾಸವನ್ನು ಮಾಡಿಸುವಾಗ, ಬಲು ಎಚ್ಚರವನ್ನು ವಹಿಸಬೇಕು. ಎಲ್ಲ ಮಕ್ಕಳಂತೆ ಬೇಗ ಕಲಿಯಲಿಲ್ಲ ಎಂದು ಶಿಕ್ಷೆ ಮಾಡಿದರೆ, ಅಟ್ಟದ ಮೇಲಿಂದ ಬಿದ್ದು ಗಾಯಗೊಂಡವರನ್ನು ಶಿಕ್ಷಿಸಿದಂತಾಗುತ್ತದೆ. ತಾಳ್ಮೆಯಿಂದ ಸಾಧ್ಯವಾದಷ್ಟು ವಿದ್ಯೆಯನ್ನು ಕಲಿಸಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂತಹ ಮಕ್ಕಳಿಗಾಗಿ ಪ್ರತ್ಯೇಕವಾದ ವಿದ್ಯಾಭ್ಯಾಸ ಕ್ರಮಗಳಿವೆ. 'ನಮ್ಮ ಮಗು ಸ್ವಲ್ಪ ಪೆಚ್ಚು. ಆದರೆ ಎಲ್ಲರಂತೆಯೆ ಸಂಸಾರವನ್ನು ಮಾಡಿಕೊಂಡಿರುತ್ತದೆ' ಎಂದು ತಾಯ್ತಂದೆಯರು ಅಂದುಕೊಳ್ಳುತ್ತಾರೆ. 'ಪ್ರಾಪ್ತವಯಸ್ಸಿನಲ್ಲಿ ಸಾಧ್ಯವಾದರೆ ಮದುವೆಯನ್ನೂ ಮಾಡಿಬಿಡುತ್ತಾರೆ' ಹೇಗೋ ಸಂಸಾರವನ್ನು ನಿಭಾಯಿಸುತ್ತಾಳೆ ಎಂದು ಆಸೆ ಪಡುತ್ತಾರೆ.<noinclude></noinclude> a1fa43vtte9lwr7435n9gzeaqkkuaki ಪುಟ:ಮನಮಂಥನ.pdf/೨೬೯ 104 62716 314434 131718 2026-05-01T09:09:00Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314434 proofread-page text/x-wiki <noinclude><pagequality level="1" user="Shreesha Sharma" /></noinclude>೨೫೦ ಮನಮಂಥನ 'ಪೆದ್ದು ಹೆಣ್ಣು ; ಬಡಿದರೆ ಬುದ್ಧಿ ಬರುತ್ತದೆ' ಎಂದು ಗಂಡನ ಮನೆಯವರು ನಡೆದುಕೊಳ್ಳುತ್ತಾರೆ. ದಿಟವಾಗಿಯೂ ಇಂತಹ ಮಕ್ಕಳ ಭವಿಷ್ಯವು ಶೋಚನೀಯ ಅಲ್ಪಾಯುಗಳಾದುದೊಂದೇ ದೇವರ ಕೃಪೆ. ಮಗುವಿನ ತಾಯ್ತಂದೆಯರನ್ನು ಕರೆಸಿ, ಇದ್ದ ವಿಷಯವನ್ನು ಸ್ಪಷ್ಟವಾಗಿ ವಿವರಿಸಲಾಯಿತು. 'ಗರ್ಭದಲ್ಲಿದ್ದಾಗಲೇ ಈ ನ್ಯೂನತೆಗಳು ಸಂಭವಿಸಿದವು. ಇದನ್ನು ಸರಿಪಡಿಸುವಂತಹ ಜ್ಞಾನವು ವೈದ್ಯವಿಜ್ಞಾನದಲ್ಲಿ ಇನ್ನೂ ಸಾಧಿತವಾಗಿಲ್ಲ. ಚಿಕಿತ್ಸೆ ಮಾಡಿಸಿದರೆ ಮುಂದೆ ಎಲ್ಲರಂತೆ ಈ ಮಗುವೂ ಬೆಳೆಯುತ್ತದೆ ಎಂದು ನಂಬ ಕೂಡದು. ಮೆದುಳಿನಲ್ಲಿರುವ ದೋಷದಿಂದ ಮಗುವು ಪೆದ್ದುಪೆದ್ದಾಗಿಯೇ ಇರುತ್ತದೆ. ಮನೆಪಾಠಗಳನ್ನಿಟ್ಟು ಕಲಿಸುತ್ತೀವಿ ಎಂದು ಆಸೆ ಇಟ್ಟುಕೊಳ್ಳಬೇಡಿ. ಹೃದಯದಲ್ಲಿ ಇಂತಹ ಹುಟ್ಟು ದೋಷವಿದೆ. ಅದರಿಂದಾಗಿ ಆಗಾಗ್ಗೆ ಕೆಮ್ಮು, ಜ್ವರ, ಉಬ್ಬಸ, ಇತ್ಯಾದಿ ಶ್ವಾಸಕೋಶದ ಬೇನೆಗಳು ಬರುತ್ತವೆ. ಸೂಕ್ತ ಚಿಕಿತ್ಸೆಯನ್ನು ತತ್‌ಕ್ಷಣ ಕೊಡಿಸಬೇಕು. ಪಿಟ್ಯೂಟರಿ ದೋಷದಿಂದಾಗಿ ಹಾರ್ಮೋನುಗಳ ಅವ್ಯವಸ್ಥೆಯು ಇರುತ್ತದೆ. ಅದರಿಂದಾಗಿ ಬೆಳವಣಿಗೆಯಲ್ಲೂ ನ್ಯೂನತೆಗಳಿರುತ್ತವೆ. ಇವೆಲ್ಲಾ ಟಾನಿಕ್‌ಗಳಿಂದ ಸರಿಹೋಗುವುದಿಲ್ಲ. ವೃಥಾ ಹಣವನ್ನು ಲೋಪ ಮಾಡಬೇಡಿ, ಇಲ್ಲದ ಅನಿಷ್ಟಗಳನ್ನು ತರಹಾವಾರಿ ಔಷಧಿಗಳಿಂದ ತರಿಸಬೇಡಿ. ಇದೂ ಒಂದು ಗಂಡು ಮಗು ಎಂದು ತಿಳಿದುಕೊಂಡು ಮನೆಯಲ್ಲಿಯೇ ಇರುವಂತೆ ಏರ್ಪಾಡುಗಳನ್ನು ಮಾಡಿ, ಮದುವೆಗಿದುವೆಯ ಯೋಚನೆಯನ್ನು ಮಾಡಬೇಡಿ, ಎಂದು ವಿಶದವಾಗಿ ಹೇಳಲಾಯಿತು. ದೈಹಿಕವಾದ ಹುಟ್ಟು ದೋಷದಿಂದ ಉಂಟಾಗುವ ಈ ಬೇನೆಯನ್ನು ಮನೋರೋಗ ಎಂದು ಕರೆಯಬಾರದು. ಆದರೂ ಮನಸ್ಸಿನ ಪೆದ್ದುತನವೇ ರೋಗದ ಪ್ರಮುಖ ಚಿಹ್ನೆಯಾದುದರಿಂದ, ಸುಲಭವಾಗಿ ತಿಳಿದುಕೊಳ್ಳವುದಕ್ಕಾಗಿ ಆ ಗುಂಪಿನಲ್ಲಿ ಉಲ್ಲೇಖಿಸಬಹುದು. ಮೆನಿಂಜೈಟಿಸ್ ಮೆದುಳು ಮತ್ತು ಮೆದುಳಿನ ಹೊರಪೊರೆಗಳಿಗೆ ವೈರಸ್ಸುಗಳು ಬ್ಯಾಕ್ಟಿರಿಯಾಗಳು ಸೋಂಕಿಕೊಂಡು, ಜ್ವರ, ಸೆಳೆವು, ಜ್ಞಾನಾಜ್ಞಾನ ಇತ್ಯಾದಿಗಳು ಉಂಟಾಗುತ್ತವೆ. ಮೆನಿಂಜೈಟಿಸ್ ಎಂದು ಈ ಬೇನೆಗಳನ್ನು ಕರೆಯುತ್ತಾರೆ.<noinclude></noinclude> 92l53d88519mqgmd2ebwtcgotcvebyi ಪುಟ:ಮನಮಂಥನ.pdf/೨೭೦ 104 62717 314435 131719 2026-05-01T09:09:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314435 proofread-page text/x-wiki <noinclude><pagequality level="1" user="Shreesha Sharma" /></noinclude>ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು ೨೫೧ ಮೆನಿಂಜೀಸ್:- ಮೆದುಳಿನ ಹೊರಗಿರುವ ರಕ್ಷಣಾ ಪೊರೆಗಳು. ಇವುಗಳಿಗೆ ಸೋಂಕಿ ಕಾಡುವ ಬೇನೆಗಳನ್ನು ಮೆನಿಂಜೈಟಿಸ್ ಎನ್ನುತ್ತಾರೆ. ಮೂರು ವರ್ಷದ ಲಚ್ಚುವಿಗೆ ಹಠಾತ್ತನೆ ಒಂದು ದಿನ ಕೆಂಡಾಮಂಡಲ ಜ್ವರವು ಬಂತು. ಮೂರು ನಾಲ್ಕು ತಾಸುಗಳಲ್ಲಿ ಉಗ್ರವಾದ ಮೂರ್ಛಯೂ ಎರಡು ಮೂರು ಸಾರಿ ಬಂದಿತು. ತತ್‌ಕ್ಷಣ ಆಸ್ಪತ್ರೆಗೆ ಸೇರಿಸಿದರು. ಅಗತ್ಯ ಚಿಕಿತ್ಸೆಯೂ ಸಕಾಲದಲ್ಲಿ ದೊರಕಿತು. ಆರು ದಿನಗಳಾದ ಮೇಲೆ ಜ್ಞಾನ ಬಂತು. ಜ್ವರವೂ ಇಳಿದಿತ್ತು. ಹದಿನೈದು ದಿನಗಳಾದ ಮೇಲೆ ಮನೆಗೆ ಕರೆದುಕೊಂಡು ಬಂದರು. ಎಂಟು ವರ್ಷದ ಮಗುವಾದಾಗ ದಂಟು ಎನ್ನಲು ಕಲಿಯಲಿಲ್ಲ. ಈ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೂರ್ಛಯು ಬರುತ್ತಿತ್ತು. ಅದಕ್ಕೆಂದು ಔಷಧಿಗಳನ್ನು ಸತತವಾಗಿ ಕೊಡುತ್ತಲೇ ಇದ್ದರು. ಮಗುವಿನ ಮನಸ್ಸು ದೇಹದ ಜತೆಗೆ ಸರಿಯಾಗಿ ಬೆಳೆಯಲೇ ಇಲ್ಲ. ತಡವರಿಸಿಕೊಂಡು ತೊದಲುತ್ತಾ ಎರಡು ಮಾತಾಡುತ್ತಿದ್ದ ಲಚ್ಚು ಹೆಸರು ಕೂಗಿದರೆ ಅತ್ತ ನೋಡುತ್ತಲಿದ್ದ. ಮನೆಯವರನ್ನು ಗುರುತಿಸುತ್ತಿದ್ದ. ಅಷ್ಟಕ್ಕೇ ಮುಗಿಯಿತು, ಅವನ ಮನಸ್ಸಿನ ಮುಂದೋಟ. ಮೆನಿಂಜೈಟಿಸ್ ಬಂದಾಗ, ಮೂರ್ಛಗಳು ಯದ್ವಾತದ್ವಾ ಬಡಿದಾಗ, ಜ್ವರದ ತಾಪವು ಅತಿಯಾಗಿದ್ದಾಗ ಮೆದುಳಿನ ಕೆಲಭಾಗಗಳಲ್ಲಿ ಅಲ್ಪಸ್ವಲ್ಪ ರಕ್ತ ಸ್ರಾವವಾಗಬಹುದು. ಕಾಲಾನುಕಾಲದಲ್ಲಿ ಹೆಪ್ಪುಗಟ್ಟಿಕೊಂಡು ಮೆದುಳಿನ ನೆರೆ ಭಾಗಗಳನ್ನು ಒತ್ತಿ ಅಲ್ಲಿನ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಂದಮೇಲೆ ಮನಸ್ಸಿಗೆ ಆಧಾರವಾದ ಮೆದುಳು ಅಜ್ಜಿಬಜ್ಜಿಯಾದರೆ, ಮನಸ್ಸು ತಾನೇ ಹೇಗೆ ಬೆಳೆಯಲು ಸಾಧ್ಯ ! ಲಚ್ಚುವಿಗೆ ಮನೋರೋಗವಿದೆ ಎಂದು ಹೇಳುವಂತಿಲ್ಲ. ಮೆದುಳಿಗೆ ಬಡಿದ ಧಕ್ಕೆಯಿಂದಾಗಿ ಅವನ ಮನಸ್ಸಿನ ಬೆಳವಣಿಗೆಯು ಸ್ತಬ್ಧವಾಗಿದೆ. ಹೆಡ್ಡನಂತೆ ನಡೆದುಕೊಳ್ಳುತ್ತಾನೆ. ಆದರೆ ಅದನ್ನು ಸರಿಪಡಿಸುವ ವಿಧಾನಗಳು ಇನ್ನೂ ಕಂಡು ಹಿಡಿಯಲ್ಪಟ್ಟಿಲ್ಲ. ಉಪಶಮನದ ಚಿಕಿತ್ಸೆಗಳೇ ಗತಿ. ಮುಪ್ಪಿನಲ್ಲಿ ಚೆನ್ನಾಗಿ ಬಾಳಿ ಬದುಕಿದವರು ಸಂಪಂಗಿರಾಮಯ್ಯನವರು. ಅರವತ್ತಾರರ ಪ್ರಾಯವಾದರೂ ಲಕ್ಷಣವಾಗಿ ಉಂಡು ಜೀರ್ಣಿಸಿಕೊಳ್ಳುತ್ತಿದ್ದರು. ಬೆಳೆದ ಮಕ್ಕಳೆಲ್ಲರೂ ಸಾಕಷ್ಟು ಸಂಪಾದಿಸಿಕೊಂಡಿದ್ದರು. ವಿಭೂತಿ, ದೇವರ ಪೂಜೆ,<noinclude></noinclude> dnwgcwdoyl1npjlcp1mf4iygp1zu0zo ಪುಟ:ಮನಮಂಥನ.pdf/೨೭೧ 104 62718 314436 131720 2026-05-01T09:09:20Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314436 proofread-page text/x-wiki <noinclude><pagequality level="1" user="Shreesha Sharma" /></noinclude>೨೨ ಮನಮಂಥನ ಅಭಿಷೇಕ, ಅಂತ ಸುಮಾರು ಹೊತ್ತು ಕಳೆಯುತ್ತಿದ್ದರೂ ಪುಣ್ಯಾತ್ಮ ಏಳುತ್ತಿದ್ದುದು ಬೆಳಿಗ್ಗೆ ಏಳರ ಮೇಲೆಯೇ. ಅನಂತರ ಕಾಫಿ, ನಂತರ ಸ್ನಾನ, ಆಮೇಲೆ ದೇವರಪೂಜೆ, ಆರಾಮವಾಗಿ ಪೂಜೆಯನ್ನು ಮಾಡಿ, ನಂತರ ದೇವರಂತೆ ತಾನೂ ವಿಶ್ರಾಂತಿ ಪಡೆದು, ಊಟಕ್ಕೇಳುತ್ತಿದ್ದ ರಿಟಾಯ್‌ರ್ಡ್ ಆಫೀಸರು. ಇತ್ತಿಂದೀಚೆಗೆ ಎಲ್ಲರ ಮೇಲೂ, ಸಣ್ಣಪುಟ್ಟ ಕಾರಣಗಳಿಗೆಲ್ಲಾ ಸಿಡುಕಾಡುವುದು ಹೆಚ್ಚಾಗುತ್ತ ಬಂದಿತು. ನಾಳೆ ಗಣೇಶನ ಹಬ್ಬ, ಬೆಳಿಗ್ಗೆ ಎಂಟರ ಹೊತ್ತಿಗಾದರೂ ಪುರೋಹಿತರು ಬಂದರೆ, ಬೇಗ ಪೂಜೆ ಮುಗಿಸಿ ಕಾಫಿ ಕುಡಿಯಬಹುದು ; ಹೇಳಿದ ಹೊತ್ತಿಗೆ ಬರುತ್ತಾರೋ ಇಲ್ಲವೋ, ಎಷ್ಟು ಮನೆಗಳಿಗೆ ಪೂಜೆ ಮಾಡಿಸಲು ಒಪ್ಪಿಕೊಂಡಿದ್ದಾರೋ? ಹೀಗೆ ಹಿಂದಿನ ಸಂಜೆಯಿಂದ ತರಪರಗುಟ್ಟಲು ಆರಂಭಿಸಿದ್ದರು. ತಾವೆಲ್ಲಾ ಏರ್ಪಾಡನ್ನು ಸರಿಯಾಗಿ ಮಾಡಿದ್ದೀವಿ, ಎಂದು ಬೆಳೆದ ಮಕ್ಕಳು ಎಷ್ಟು ಹೇಳಿದರೂ, ಸಮಾಧಾನ ಹೊಂದುತ್ತಿರಲಿಲ್ಲ. ಸರಿಯಾಗಿ ನಿದ್ರೆ ಬರುಲ್ಲ ಅಂತ ಡಾಕ್ಟರ ಬಳಿಗೆ ಹೋಗಿ ನಿದ್ರೆ ಗುಳಿಗೆಗಳನ್ನು ತಂದಿಟ್ಟುಕೊಂಡಿದ್ದರು. ಇಂತಹ ಗುಳಿಗೆಗಳಿಂದ ಮುಂದೆ ದೇಹಾರೋಗ್ಯಕ್ಕೆ ಅಪಾಯವಾಗಬಹುದು ಎಂದುಕೊಂಡು ಅವನ್ನು ಸೇವಿಸದೆ ಹಾಗೆಯೇ ಇಟ್ಟಿದ್ದರು. ಎಲ್ಲದರಲ್ಲಿಯೂ ಅನುಮಾನ, ಯಾವುದಕ್ಕೂ ಸಂದೇಹ. ಮನೆಯವರಿಗೆಲ್ಲಾ ಬೇಸರ ತುಂಬುವಂತಾಗಿತ್ತು. ಹಿರಿಯರು, ನಮ್ಮನ್ನೆಲ್ಲ ವಿಶ್ವಾಸದಿಂದ ಸಾಕಿ ಸಲಹಿದವರು, ಎಂಬ ಕೃತಜ್ಞತೆಯಿಂದಾಗಿ, ಮಕ್ಕಳು ಬೇಸರವನ್ನು ಪ್ರದರ್ಶಿಸುತ್ತಿರಲಿಲ್ಲ. ಐದಾರು ತಿಂಗಳುಗಳಲ್ಲಿ ಬಹಳಷ್ಟು ಬದಲಾವಣೆಯು ಅವರಲ್ಲಿ ಕಂಡು ಬಂದಿತು. 'ಬ್ಲಡ್‌ಪ್ರೆಷರ್ ಹೆಚ್ಚಾಗಿದೆಯಂತೆ ನನಗೆ, ಉಪ್ಪು ಕಡಿಮೆ ಮಾಡು ಎಂದರು ಡಾಕ್ಟರು' ಎಂದು ಹೇಳಿ ಉಪ್ಪನ್ನು ಬಿಟ್ಟರು. ಊಟವೂ ಕಡಿಮೆಯಾಯಿತು. ದೇಹವೂ ಕೃಶವಾಗತೊಡಗಿತು. ಅದಕ್ಕಿಂತ ಹೆಚ್ಚಾಗಿ ಅವರ ವರ್ತನೆಯು ವಿಚಿತ್ರವಾಗತೊಡಗಿತು. ಮರೆವು ಅತಿಯಾಯಿತು. ರಾತ್ರಿ ಎರಡು ಗಂಟೆಗೆ ಎದ್ದು, ದೀಪ ಹಚ್ಚಿಕೊಂಡು ಕ್ಷೌರ ಮಾಡಿಕೊಳ್ಳಲು ಒಮ್ಮೆ ಶುರು ಮಾಡಿದರು. 'ಇದೇನೂ ಅಂದ್ರೆ, ಈ ಅವೇಳೆಯಲ್ಲಿ ಕ್ಷೌರ, ಬೆಳಗಾದ ಮೇಲೆ ಮಾಡಿಕೊಳ್ಳಬಾರದೆ ಎಂದು ಹೆಂಡತಿಯು ಹೇಳಿದಾಗ, “ನೀನು ಮುದುಕಿಯಾದೆ, ಅರಳುಮರಳು, ಈಗಾಗಲೇ ಆರು ಗಂಟೆಯಾಗುತ್ತಾ ಬಂತಲ್ಲೇ' ಅಂತ ದಬಾಯಿಸಿದರು. ಹಗಲು ರಾತ್ರಿ ಅನ್ನುವುದರಲ್ಲಿ ತಪ್ಪು ಮಾಡದೇ ಇದ್ದರೂ, ಹೊತ್ತುಗೊತ್ತುಗಳನ್ನು ಗುರುತಿಸುತ್ತಿರಲಿಲ್ಲ.<noinclude></noinclude> 0jawz40xxytne23tjh5jwkdd2cwqniz ಪುಟ:ಮನಮಂಥನ.pdf/೨೭೨ 104 62719 314437 131721 2026-05-01T09:09:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314437 proofread-page text/x-wiki <noinclude><pagequality level="1" user="Shreesha Sharma" /></noinclude>ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು ೨೫೩ ಮನೆಯ ಹತ್ತಿರವೇ ಇದ್ದ ತುಳಸೀತೋಟಕ್ಕೆ ಅಡ್ಡಾಡಿ ಬರೋಣ ಎಂದೊಮ್ಮೆಹೋದರು. ಸುಮಾರು ಎರಡು ಫರ್ಲಾಂಗ್ ದೂರವಿರಬಹುದು. ಎರಡು ರಸ್ತೆಗಳನ್ನು ದಾಟಬೇಕು. ಎಷ್ಟೋ ಸಾರಿ ಹೋಗಿ ಬಂದಿದ್ದರು. ಆದರೆ ಆ ದಿನ ತೋಟಕ್ಕೆ ಹೋದರು. ಹಿಂತಿರುಗಿ ಮನೆಗೆ ಹೋಗಬೇಕು ! ಆದರೆ ದಾರಿ ಗೊತ್ತಾಗಲಿಲ್ಲ. ಎಲ್ಲಿದೆ ನನ್ನ ಮನೆ? ಎಂದು ಎಷ್ಟೋ ಯೋಚಿಸಿದರು. ದಿಕ್ಕು ತೋರಲಿಲ್ಲ. 'ಇದೇನು ಅಜ್ಜಯ್ಯ, ಇಲ್ಲಿ ನಿಂತಿದ್ದೀರಿ, ಅಷ್ಟು ಹೊತ್ತಿನಿಂದ ಒಬ್ಬರೆ' ಎಂದು ಹತ್ತುವರ್ಷದ ಹುಡುಗಿಯೊಬ್ಬಳು ಹತ್ತಿರಬಂದು ಕೇಳಿದಳು, 'ನೀನ್ಯಾರಮ್ಮ ! ನನ್ನ ಪರಿಚಯ ನಿನಗುಂಟೇ' ಎಂದು ಕೇಳಿದರು' 'ನಿಮ್ಮ ಮೊಮ್ಮಗಳು ಉಷಾ ನನ್ನ ಕ್ಲಾಸ್‌ಮೇಟ್' ಎಂದಳು ಆ ಹುಡುಗಿ. 'ಹಾಗಾದರೆ ನಮ್ಮನೆ ಎಲ್ಲಿದೆ ಗೊತ್ತೇ' ಎಂದರು. ಕ್ಯೂ ಅಂದಿತು ಹುಡುಗಿ, 'ರಸ್ತೆ ಮರೆತು ಹೋಗಿದೆ, ಮನೆಯದಾರಿ ತೋರಿಸುತ್ತೀಯಾ' ಎಂದು ಕೇಳಿದರು. ಆ ಹುಡುಗಿ ಕರೆದುಕೊಂಡು ಬಂದು ಮನೆ ಸೇರಿಸಿತು. ಮರವು ಈ ಹಂತವನ್ನು ಮುಟ್ಟಿತ್ತು. ಇನ್ನೊಂದೆರಡು ತಿಂಗಳುಗಳಾದವು. ಅಸಂಬದ್ಧವಾಗಿ ಮಾತನಾಡುವುದು ಶುರುವಾಯಿತು. ಮಕ್ಕಳನ್ನು ಗುರುತಿಸುವುದರಲ್ಲಿಯೂ ತಪ್ಪು ಮಾಡಲಾರಂಭಿಸಿದರು. ಸಿಡುಕಾಡುವುದು ಅತಿಯಾಯಿತು. ಒಂದು ಬೆಳಗ್ಗೆ ಕಾಫಿಯನ್ನು ಮಗ ತಂದುಕೊಟ್ಟ ಅವನ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡು ಅದುಮತೊಡಗಿದರು. ಒಂದು ನಿಮಿಷ ಮಗ ದಿಗ್ಗಾಂತನಾದ, ನಂತರ ತಂದೆಯ ಕೈಗಳನ್ನು ರೂಡಿಸಿ ಒಗೆದ. ಮನೆಯವರು ಆ ವೇಳೆಗೆ ಗದ್ದಲವನ್ನು ಕೇಳಿ ಕೊಠಡಿಗೆ ಬಂದಿದ್ದರು. 'ಇದು ಯಾಕೆ ಹೀಗಾಡ್ತಾ ಇದ್ದಾರೆ. ಹುಚ್ಚುಗಿಚ್ಚು ಹಿಡಿದಿದೆಯೇನೋ?' ಎಂದು ಹೆಂಡತಿ ಬೊಬ್ಬೆ ಹೊಡೆಯಲಾರಂಭಿಸಿದಳು. ಮಗನಿಗೂ ಹೆದರಿಕೆಯಾಗಿತ್ತು. ನನಗೆ ಮಾಡಿದಂತೆ ಮಕ್ಕಳ ಮೇಲೆ ಕೈಮಾಡಿದರೆ, ಅವು ಉಳಿಯಕ್ಕಾಗುತ್ತೆ ಎಂಬ ಭಯ. ಕಾರಣ, ಮಾನಸಿಕ ಆಸ್ಪತ್ರೆಗೆ ಜರೂರಾಗಿ ಸೇರಿಸಿದರು. ಸಂಪಂಗಿರಾಮಯ್ಯನವರ ಮೆದುಳು, ಹಲವಾರು ಕಾರಣಗಳಿಂದ ಶಿಥಿಲವಾಗ ತೊಡಗಿತ್ತು. ಮೊದಮೊದಲು ವಿಚಿತ್ರವಾಗಿ ವರ್ತಿಸತೊಡಗಿದರು. ಶಿಥಿಲತೆಯು ಮೆದುಳಿನಲ್ಲಿ ಹೆಚ್ಚಾದಾಗ, ಮರೆವು ಅತಿಯಾಯಿತು. ಅಸಂಬದ್ಧವಾಗಿ ಮಾತನಾಡಲಾರಂಭಿಸಿದರು. ಶಿಥಿಲತೆಯು ಇನ್ನೂ ಹೆಚ್ಚಾದಾಗ, ಹುಚ್ಚರಂತೆ ವರ್ತಿಸತೊಡಗಿದರು. ಈ ರೀತಿಯ ಹುಚ್ಚು ಗುಣಹೊಂದಬೇಕಾದರೆ, ಮೆದುಳಿಗೆ ಕಾಯಕಲ್ಪವನ್ನು ಮಾಡಬೇಕು. ಈಗಿನ ವೈಜ್ಞಾನಿಕ ಹಂತದಲ್ಲಿ, ಅದು ಸಾಧ್ಯವಿಲ್ಲ;<noinclude></noinclude> mayk8hd1v8ike0rvv8w9re81zxjbaac ಪುಟ:ಮನಮಂಥನ.pdf/೨೭೩ 104 62720 314438 131722 2026-05-01T09:09:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314438 proofread-page text/x-wiki <noinclude><pagequality level="1" user="Shreesha Sharma" /></noinclude>989 ಮನಮಂಥನ ಅಂದರೆ ಮೆದುಳಿನ ಶಿಥಿಲತೆಯಿಂದ ಮುಪ್ಪಿಗರಲ್ಲಿ ಸಂಭವಿಸುವ ಮಾನಸಿಕ ಪಲ್ಲಟಕ್ಕೆ ಉಪಶಮನವನ್ನು ಮಾಡಬಹುದೇ ವಿನಹಾ ಸಫಲ ಚಿಕಿತ್ಸೆಯನ್ನಲ್ಲ. ಸಂಪಂಗಿರಾಮಯ್ಯನವರು ಮಾನಸಿಕ ಆಸ್ಪತ್ರೆಯಲ್ಲಿ ಒಂದೆರಡು ತಿಂಗಳು ಇದ್ದರು. ನಂತರ ತೀರಿಕೊಂಡರು. ಚಿಕ್ಕಪಾಪಯ್ಯನವರ ಬಾಳೂ ಮುಪ್ಪಿನಲ್ಲಿ ವಿಚಿತ್ರವಾಯಿತು. ಪೇಟೆಯಲ್ಲಿ ಅವರು ಮುಖ್ಯಸ್ಥರಾಗಿದ್ದರು. ಶ್ರೀಮಂತರು, ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದರು. ಪೇಟೆಯ ಆಂಜನೇಯನ ಗುಡಿಯ ಧರ್ಮದರ್ಶಿಗಳಾಗಿದ್ದರು. ಬಹಳ ಭಕ್ತಿಯಿಂದ ದೇವಸ್ಥಾನದ ಕೈಂಕರ್ಯ ಮತ್ತು ಪೂಜಾದಿಗಳನ್ನು ಏರ್ಪಡಿಸುತ್ತಿದ್ದರು. ತುಂಬಿದ ಮನೆ, ಆದರದ ಸ್ವಭಾವ, ಶ್ರೀಮಂತರಾಗಿದ್ದರೂ ಬಿಡುಗೈ ದೊರೆ. ಅರವತ್ತರ ಸುಮಾರಿಗೆ ಮಧುಮೂತ್ರದ ಬೇನೆ ಇರುವುದು ತಿಳಿಯಬಂತು. ಇನ್ದ್ರಕ್ಷನ್ನುಗಳನ್ನು ತೆಗೆದುಕೊಂಡರೂ, ಪಥ್ಯವಿರುವುದು ಅವರಿಗೆ ಸಾಧ್ಯವಾಗಲಿಲ್ಲ. ಜತೆಗೆ ರಕ್ತದ ಒತ್ತಡವೂ ಹೆಚ್ಚಾಯಿತು. ಎಷ್ಟೋ ಜನ ಮುದುಕರಲ್ಲಿ ಇವೆರಡೂ ಬೇನೆಗಳೂ ಒಟ್ಟೋಟ್ಟಿಗೆ ಕಾಣಿಸಿಕೊಳ್ಳುತ್ತವೆ. ಹಾಗೂ ಹೀಗೂ ಒದ್ದಾಡಿಕೊಂಡು ತಮ್ಮ ಕೆಲಸವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡಿರುತ್ತಾರೆ. ಆದರೆ ಚಿಕ್ಕಪಾಪಯ್ಯನವರಂತಹ ಕೆಲವರಲ್ಲಿ ಈ ಬೇನೆಗಳ ಜತೆಗೆ, ಮೆದುಳಿನ ಶಿಥಿಲತೆಯೂ ಕಾಣಿಸಿಕೊಳ್ಳುತ್ತದೆ. ದೈವಭಕ್ತರೂ ಧಾರ್ಮಿಕರೂ ಆಗಿದ್ದ ಚಿಕ್ಕಪಾಪಯ್ಯನವರು ಅರವತ್ತ ಮೂರರ ವಯಸ್ಸಿನಲ್ಲಿ ಬಿಳಿಮೀಸೆಗೆ ಕರಿಬಣ್ಣವನ್ನು ಹಚ್ಚಲಾರಂಭಿಸಿದರು. ಬಿಳಿರುಮಾಲನ್ನು ಕಟ್ಟುತ್ತಿದ್ದವರು, ಈಗೀಗ ಜರಿ ರುಮಾಲಿಗೆ ಮಾರುಹೋದರು. ಕೆರೆ ಏರಿಯ ಬಳಿಯಿದ್ದ ನಾಗಾಸಾನಿಯ ಮನೆಗೆ ಮೇಲಿಂದ ಮೇಲೆ ಹೋಗಲಾರಂಭಿಸಿದರು. ಕಿಟ್ಟಪ್ಪನ ಗೆಳೆತನವೂ ಆಯಿತು. ಅವನಲ್ಲಿ ನಂಬಿಕೆಯೂ ಹುಟ್ಟಿತು. ಊರಿನಲ್ಲೆಲ್ಲಾ ಕಿಟ್ಟಪ್ಪ ಸುಪ್ರಸಿದ್ಧನಾಗಿದ್ದ. ಹತ್ತಾರು ಹೆಣ್ಣುಮಕ್ಕಳ ಯೋಗಕ್ಷೇಮವನ್ನು ಅವ ನೋಡಿಕೊಳ್ಳುತ್ತಿದ್ದ. ಅದಕ್ಕಾಗಿ ಚಿಕ್ಕಪಾಪಯ್ಯನವರ ಭೋಗ ಕ್ಷೇಮವನ್ನೂ ವಹಿಸಿಕೊಂಡ. ಚಿಕ್ಕಪಾಪಯ್ಯನವರೂ ಬಲೆಗೆ ಬಿದ್ದರು. ಮಂಡಿಗೆ ಹೋಗಿ ವ್ಯಾಪಾರದ ಉಸ್ತುವಾರಿಯನ್ನು ವೈನವಾಗಿ ನಡೆಸುತ್ತಿದ್ದರು, ಚಿಕ್ಕಪಾಪಯ್ಯನವರು. ಆದರೆ ಖರ್ಚು ಮಾತ್ರ ವಿಪರೀತವಾಗತೊಡಗಿತು. ಸೆರಗಿನಲ್ಲಿ ಹಣವನ್ನು ಕೇರತೊಡಗಿದರೆ, ಮಣ್ಣು ಧೂಳು ಮಾತ್ರ ಉಳಿಯುತ್ತದೆ. ಚಿಕ್ಕಪಾಪಯ್ಯನವರ ವಿಚಿತ್ರ ವರ್ತನೆಯಿಂದ<noinclude></noinclude> 3au5yx4yz0aay4yvauayf51f76wy0dy ಪುಟ:ಮನಮಂಥನ.pdf/೨೭೪ 104 62721 314439 131723 2026-05-01T09:09:49Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314439 proofread-page text/x-wiki <noinclude><pagequality level="1" user="Shreesha Sharma" /></noinclude>ದೈಹಿಕ ಬೇನೆಗಳಿಂದ ಉಂಟಾಗುವ ಮನೋರೋಗಗಳು ಆಸ್ತಿಯು ಕರಗತೊಡಗಿತು. 988 ಬೆಳೆದ ಮಕ್ಕಳು : ಸ್ಥಿತಿವಂತ ಅಳಿಯಂದಿರೂ ಮೊಮ್ಮಕ್ಕಳೂ ಎಲ್ಲರೂ ಇದ್ದರು. ಹಿರಿಯರ ಈ ವರ್ತನೆಯಿಂದ ತಮ್ಮ ಆಸ್ತಿಗೆ ಮತ್ತು ಬಾಳಿಗೆ ಎಲ್ಲಿ ಧಕ್ಕೆ ಬರುತ್ತದೆಯೋ ಎಂದು ಮಕ್ಕಳಿಗೆ ಭಯವಾಯಿತು. 'ಪಿತ್ರಾರ್ಜಿತ ಆಸ್ತಿ ನಮಗೂ ಇದರಲ್ಲಿ ಹಕ್ಕಿದೆ. ಚಿಕ್ಕಪಾಪಯ್ಯನವರು ಅನಿಷ್ಟರ ದುರ್ನುಡಿಗೆ ಮರುಳಾಗಿ ಆಸ್ತಿಯನ್ನು ಮಾರತೊಡಗಿದ್ದಾರೆ. ಇದು ಊರ್ಜಿತವಾಗುವುದಿಲ್ಲ. ಆದಕಾರಣ ಸುಲಭವಾಗಿ ಸಿಕ್ಕಿತು ಎಂದು ಆಸೆ ಪಟ್ಟುಕೊಂಡವರು ಕೆಟ್ಟುಹೋಗುತ್ತಾರೆ'. ಎಂದು ಲಾಯರ ಮೂಲಕ ಎಲ್ಲ ಪತ್ರಿಕೆಗಳಲ್ಲಿಯೂ ಜಾಹೀರಾತು ಮಾಡಿಸಿದರು. ಅವಮಾನಕರವಾದ ಈ ಜಾಹೀರಾತುಗಳನ್ನು ಕಂಡು ಚಿಕ್ಕಪಾಪಯ್ಯನವರಿಗೆ ಯಾವ ದುಃಖವೂ ಆದಂತೆ ಕಾಣಿಸಲಿಲ್ಲ. ನಾಗಾಸಾನಿಯ ಮನೆಯಲ್ಲೇ ಹೆಚ್ಚು ಕಾಲವನ್ನು ಕಳೆಯಲಾರಂಭಿಸಿದರು. ಆರೇಳು ತಿಂಗಳ ಅವಧಿಯಲ್ಲಿ ಅವರ ವರ್ತನೆಯು ನಾಗಾಸಾನಿಗೂ ಬೇಸರವನ್ನು ತಂದಿತು, ಚಿಕ್ಕಪಾಪಯ್ಯನವರ ಕೈಯೂ ಬರಿದಾಗಿತ್ತು. ಹೊರಗೆ ಹಾಕಿದಳು. ಹುಚ್ಚರಂತೆ ರಸ್ತೆಗಳಲ್ಲಿ ಅಡ್ಡಾಡತೊಡಗಿದರು. ಒಮ್ಮೊಮ್ಮೆ ಮನೆಗೂ ಬರುತ್ತಿದ್ದರು. ಊಟವನ್ನೂ ಮಾಡುತ್ತಿದ್ದರು. ಕಯಾಲಿ ತಿರುಗಿದಂತೆ ಮಾತನಾಡುವುದು ; ಹೆಂಗಸರಿದ್ದಾರೆ ಮಕ್ಕಳಿದ್ದಾರೆ ಎನ್ನುವುದನ್ನು ಗಮನಿಸದೆ ತೋಚಿದ ಕೆಟ್ಟ ಮಾತುಗಳನ್ನು ಆಡಿಬಿಡುವುದು ಇವೆಲ್ಲವೂ ಶುರುವಾಯಿತು. ಮಾನಸಿಕ ಆಸ್ಪತ್ರೆಗೆ ಸೇರಿಸಬೇಕಾಯಿತು. ಒಂದೆರಡು ವಾರಗಳಲ್ಲಿ ಅಲ್ಲಿ ಲಕ್ವಾ ಬಡಿಯಿತು, ಎಂಟು ಹತ್ತು ದಿನಗಳಲ್ಲಿ ತೀರಿಕೊಂಡರು. ಮಾನ ಮರ್ಯಾದೆಗಳನ್ನು ಮರೆತು ವಿಷಯಲಂಪಟರಾದ ದಿನದಿಂದ ಸಾಯುವ ವೇಳೆಗೆ ಕೇವಲ ಎರಡೇ ವರ್ಷಗಳಾಗಿತ್ತು. ಅಷ್ಟರಲ್ಲಿ ಅರ್ಧಮುಕ್ಕಾಲು ಆಸ್ತಿಯನ್ನು ವಿಲೇವಾರಿ ಮಡಿಬಿಟ್ಟಿದ್ದರು. ಮನೆಯವರು ಅದನ್ನೆಲ್ಲಾ ಕೋರ್ಟಿನಲ್ಲಿ ಮೊಕದ್ದಮೆ ಹೂಡಿ, ವಾಪಸು ಪಡೆಯುವ ವೇಳೆಗೆ ಅರ್ಧಕ್ಕಿಂತ ಹೆಚ್ಚರಷ್ಟು ಲಾಯರ ಪಾಲಾಗಿರುತ್ತದೆ, ಕೋರ್ಟಿನ ಖರ್ಚಾಗುತ್ತದೆ. ಮೆದುಳಿನ ಶಿಥಿಲತೆಯಿಂದ ಈ ತೆರನ ನಡವಳಿಕೆಯೂ ಸಾಮಾನ್ಯವಾಗಿ ಕಾಣಬರುತ್ತದೆ.<noinclude></noinclude> mjetg3zud7a0hfpfdikzkgsz06bj6z3 ಪುಟ:ಮನಮಂಥನ.pdf/೨೭೫ 104 62722 314440 131724 2026-05-01T09:10:00Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314440 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ೯. ಚಿಕಿತ್ಸಾ ಕ್ರಮಗಳು ಯಾವ ಬೇನೆಗಾದರೂ, ದೈಹಿಕವಾಗಲೀ, ಮಾನಸಿಕವಾಗಲೀ, ಚಿಕಿತ್ಸೆಯನ್ನು ಮಾಡುವುದಕ್ಕಿಂತ, ಬೇನೆಯು ಬರದೆ ಇರುವಂತೆ ತಡೆಗಟ್ಟುವುದು ಉತ್ತಮ. ಆದರೆ ಈ ನೀತಿಯನ್ನು ಅನುಸರಿಸುವುದು ಮಾನಸಿಕ ಬೇನೆಗಳಲ್ಲಿ ಅಷ್ಟು ಸುಲಭವಲ್ಲ. ಏಕೆಂದರೆ ಮಾನಸಿಕ ಬೇನೆಗಳು ವಿಧವಿಧವಾದುವು. ಒಂದರಂತೆ ಇನ್ನೊಂದು ಇರುವುದಿಲ್ಲ. ಹಾಗೂ ಅಲ್ಲದೆ ಎರಡು ಮೂರು ತೆರನಾದ ಮಾನಸಿಕ ಬೇನೆಗಳು ಒಂದನ್ನೊಂದು ಜತೆಗೂಡಿಕೊಂಡಿರುತ್ತವೆ. ಯಾವುದೊಂದೂ, ಒಂದೇ ಆಗಿ ಇರುವುದಿಲ್ಲ. ಆದಕಾರಣ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಬೇಕಾದರೆ, ಬೇನೆಗಳಲ್ಲಿ ಅತಿಯಾಗಿ ಕಾಣುವ ಭಾಗವನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳು ೧. ಕೆಲವೊಂದು ಮಾನಸಿಕ ಬೇನೆಗಳಲ್ಲಿ ಅನುವಂಶಿಕ ಪ್ರವೃತ್ತಿಯು ಎದ್ದು ಕಾಣುತ್ತದೆ. ಇಂತಹ ಬೇನೆಗಳಲ್ಲಿ ಸ್ಕಿಜೋಫ್ರೆನಿಯಾ ಮುಖ್ಯವಾದುದು. ಆನುವಂಶಿಕ ಪ್ರವೃತ್ತಿಯು ಇದೆ ; ಆದುದರಿಂದ ಈ ಬೇನೆಯಿಂದ ನರಳುವವರು ಮಕ್ಕಳಾಗದಂತೆ ಎಚ್ಚರವಹಿಸಬೇಕು. ಅಲ್ಲದೆ ಈ ಪ್ರವೃತ್ತಿಯು ಕಂಡುಬಂದಿರುವ ಎರಡು ಮನೆತನದವರು ಬೀಗರಾಗದೆ ಇರುವುದು ಒಳಿತು. ದಂಪತಿಗಳಲ್ಲಿ ಇಬ್ಬರಿಗೂ ಸ್ಟೀಜೋ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಹೆಚ್ಚು ಮಂದಿಗೆ ಜೋ ಕಾಣಿಸಿಕೊಳ್ಳುವ ಸಂಭವವು ಇದೆ. ಆದರೆ ದಂಪತಿಗಳಲ್ಲಿ ಒಬ್ಬರಿಗೆ ಮಾತ್ರ ಈ ಪ್ರವೃತ್ತಿಯು ಇದ್ದರೆ, ಹುಟ್ಟುವ ಮಕ್ಕಳಲ್ಲಿ ಕಡಿಮೆ ಸಂಖ್ಯೆಗೆ ಜೋ ಬರಬಹುದು. ಅಂದರೆ ಮದುವೆಯನ್ನು ಮಾಡಿಕೊಳ್ಳುವಾಗ, ಮನೆತನವನ್ನು ಗಮನಿಸಬೇಕು. ಜೋಪ್ರವೃತ್ತಿಯು ಸ್ಪಷ್ಟವಾಗಿ ಮನೆತನದಲ್ಲಿ ಇದೆ ಎಂದು ಕಂಡು ಬಂದರೆ, ಎಚ್ಚರದಿಂದಿರಬೇಕು. ಎರಡೂ ಮನೆತನಗಳಲ್ಲಿದ್ದರೆ ವಿವಾಹ ಸಂಬಂಧವನ್ನು ಮಾಡದೆ ಇರುವುದು ಕ್ಷೇಮ. ಒಂದರಲ್ಲಿ ಮಾತ್ರ ಇದ್ದರೆ, ಮಿಕ್ಕೆಲ್ಲ ಅನುಕೂಲಗಳೂ ಲಕ್ಷಣವಾಗಿದ್ದರೆ, ವಿವಾಹವನ್ನು ನಿಷೇಧಿಸಬೇಕಾಗಿಲ್ಲ.<noinclude></noinclude> 9p80uns7871u6h5ymz85vv1su4amc6v ಪುಟ:ಮನಮಂಥನ.pdf/೨೭೬ 104 62723 314441 131725 2026-05-01T09:10:09Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314441 proofread-page text/x-wiki <noinclude><pagequality level="1" user="Shreesha Sharma" /></noinclude>ಚಿಕಿತ್ಸಾಕ್ರಮಗಳು ಆದರೆ ಹೆಚ್ಚು ಮಕ್ಕಳಾಗದಂತೆ ಎಚ್ಚರವಹಿಸುವುದು ಒಳ್ಳೆಯದು. ಬಹು ಪಾಲು ಮೂವತ್ತರ ಪ್ರಾಯವು ಮೀರಿದ ಮೇಲೆ ಜೋ ಬೇನೆಯು ಕಾಣಿಸಿಕೊಳ್ಳುತ್ತದೆ. ಆ ವೇಳೆಗೆ ಮದುವೆಯಾಗಿ, ಮಕ್ಕಳೂ ಆಗಿರುತ್ತದೆ, ನಮ್ಮ ಸಮಾಜದಲ್ಲಿ, ಅಂದಮೇಲೆ ನಮ್ಮಲ್ಲಿ ಮುಂಜಾಗ್ರತಾ ಕ್ರಮಗಳಲ್ಲೊಂದಾದ, ಮದುವೆಯ ಸಲಹೆಯು, ಸುಮಾರುಪಾಲು ನಿಷ್ಟ್ರಯೋಜಕ. ಅದೂ ಅಲ್ಲದೆ ದೇವರು ಎಂದು ಶೈಶವದಿಂದಲೂ ಕೇಳಿಸಿಕೊಳ್ಳುವ ನಮ್ಮ ಸಮಾಜದಲ್ಲಿ, ಇನ್ನೊಂದು ವಿಚಿತ್ರವನ್ನೂ ಕಾಣುತ್ತೇವೆ. ಪ್ರೌಢ ವಿದ್ಯಾಭ್ಯಾಸವನ್ನು ಮಾಡಿದ ಈ ತರುಣನಿಗೆ ಜೋದ ಚಿಹ್ನೆಗಳಿವೆ. ಇವನಿಗೆ ಕೆಲಕಾಲವಾದರೂ ಮದುವೆಯನ್ನು ಮಾಡಬಾರದು ಎಂದು ಮನೋವೈದ್ಯರು ಒತ್ತಿ ಹೇಳಿರುತ್ತಾರೆ. 'ಹುಚ್ಚು ಬಿಟ್ಟ ಹೊರತು ಹೆಣ್ಣು ಕೊಡುವುದಿಲ್ಲ ; ಹೆಣ್ಣು ಕೊಟ್ಟ ಹೊರತು ಹುಚ್ಚು ಬಿಡುವುದಿಲ್ಲ' ಎಂಬ ಗಾದೆಯನ್ನು ಡಾಕ್ಟರು ಕೇಳಿಯೇ ಇಲ್ಲವೇನೋ ? ಎಂದು ಡಾಕ್ಟರನ್ನು ಮೂದಲಿಸಿ, ಆ ತರುಣನಿಗೆ ಮದುವೆಯನ್ನು ಮಾಡಿ ಬಿಡುತ್ತಾರೆ. ಸಂಸಾರದ ಮೊದಲು ಕೆಲವು ವರ್ಷಗಳು ಅಡ್ಡಾದಿಡ್ಡಿಯಾದರೂ, ನಂತರ ತಕ್ಕಮಟ್ಟಿಗೆ ಸುಖವಾಗಿಯೇ ಇರುತ್ತಾರೆ, ಆ ದಂಪತಿಗಳು. ಇದನ್ನು ಸಾಕ್ಷಾತ್ತಾಗಿ ಕಂಡ ಯಾವ ವೈದ್ಯನೂ, ವಿವಾಹವನ್ನು ಮುಂದಕ್ಕೆ ತಳ್ಳಿ ಎಂದು ತಾನು ಕೊಡಬೇಕಾದ ಸಲಹೆಯನ್ನು ಒತ್ತಾಯಪಡಿಸುವುದಿಲ್ಲ. ಪಾಶ್ಚಾತ್ಯ ಸಮಾಜಗಳಲ್ಲಿ ಇಂತಹ ಸಲಹೆಯನ್ನು ಒತ್ತಿ ಹೇಳಬೇಕು. ಆದರೆ ನಮ್ಮ ಸಂಸ್ಕೃತಿಯ ಸಮಾಜದಲ್ಲಿ, ಒತ್ತಾಯಪಡಿಸಬೇಕಾಗಿಲ್ಲ. ದೇವರಲ್ಲಿನ ಶೈಶವದಿಂದ ರೂಢಿಸಲ್ಪಟ್ಟ ನಂಬಿಕೆಯೇ ಇಂತಹ ಉತ್ತಮ ಫಲಿತಾಂಶಕ್ಕೆ ಕಾರಣವೇ? ಎಂಬುದನ್ನು ಮನೋವಿಜ್ಞಾನಿಗಳು ಸಂಶೋಧಿಸಬೇಕು. ಇನ್ನೂ ಒಂದು ತೊಂದರೆಯಿದೆ, ನಮ್ಮ ಸಮಾಜದಲ್ಲಿ, ಜೋ ತರಹ ಬೇನೆ ಯಾವುದು? ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಯಾವುದು ಎಂದು ಜನ ಸಾಮಾನ್ಯರಿಗೆ ತಿಳಿಯುವುದಿಲ್ಲ. ಹುಚ್ಚು ಬೆಪ್ಪು ಶಿವಲೀಲೆ ಎಂದು ನಮ್ಮ ಜನತೆ ಮಾನಸಿಕ ಬೇನೆಗಳನ್ನು ವಿಂಗಡಿಸುತ್ತಾರೆ. ಅವರ ಪಾಲಿಗೆ ಹುಚ್ಚು ಎಂದರೆ ಒಂದೇ ಗುಂಪು, ಹಾಗಾಗಿ ಆನುವಂಶಿಕ ಪ್ರವೃತ್ತಿಯು ಸ್ಪಷ್ಟವಾಗಿರದೆ ಇರುವ ಇತರ ಮಾನಸಿಕ ಬೇನೆಗಳವರನ್ನೂ, ವಿವಾಹಕ್ಕೆ ಅಸಾಧು ಎಂದು ತಳ್ಳಿ ಹಾಕುತ್ತಾರೆ. ಇದರಿಂದ ಸುಮಾರು ತೊಂದರೆಯೂ, ನಿವಾರಿಸಬಹುದಾದ ಕಷ್ಟ ಸಂಕಟಗಳೂ ಉಂಟಾಗುತ್ತವೆ. ಜನತೆಯು ಈ ವಿಷಯದಲ್ಲಿ ಎಚ್ಚರಗೊಳ್ಳಬೇಕಾದರೆ, ಅವರಿಗೆ ಆ ವಿಷಯದ ತಿಳುವಳಿಕೆಯೂ ಕಲಿಸಲ್ಪಡಬೇಕು. ಅಥವಾ ಅನುಮಾನ ಬಂದಾಗ<noinclude></noinclude> p3l97bmxldgwumov8h9osf6szlm2ujb ಪುಟ:ಮನಮಂಥನ.pdf/೨೭೭ 104 62724 314442 131726 2026-05-01T09:10:19Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314442 proofread-page text/x-wiki <noinclude><pagequality level="1" user="Shreesha Sharma" /></noinclude>೨೫೮ ಮನಮಂಥನ ಇದು ಬೇಡ ಎಂದು ತಾವೇ ನಿರ್ಧರಿಸುವ ಮೊದಲು ಮನೋವೈದ್ಯರಲ್ಲಿ ಅಗತ್ಯವಾದ ಸಲಹೆಯನ್ನು ಪಡೆಯಬೇಕು. ಮಾನಸಿಕ ಬೇನೆಯು ಒಂದು ಕಳಂಕ ಎಂದೆಂಬ ನಂಬಿಕೆಯು ನಮ್ಮಲ್ಲಿ ಇನ್ನೂ ಉಳಿದಿದೆ. ಆದರೆ ನಮ್ಮ ಸಮಾಜವು, ಬಹು ಕಾಲದಿಂದ ಕೆಲವು ಮಾನಸಿಕ ಬೇನೆಗಳನ್ನು ದೆವ್ವ ಹಿಡಿದಿದೆ, ಅವನಿಗೆ' ; 'ಮೋಹಿನಿ ಬಡಿದಿದೆ' ; *ಸವತಿಕಾಟ ಅವಳಿಗೆ' ; 'ಕೊಳ್ಳಿ ಪಿಶಾಚಿ ಅವಳ ಹೊಟ್ಟೆಯನ್ನು ಹೊಕ್ಕಿದೆ' ಎಂದು ಹೆಸರಿಡುತ್ತಿದ್ದರು. ಪಂಜುರ್ಲಿ ಭೂತವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡಿಸಿದರೆ, ಕುಟ್ಟಿಚಾತನ್ನನ್ನು ಕೇರಳದಲ್ಲಿ ದಿಗ್ಧಂಧಿಸುತ್ತಿದ್ದರು. ದೆವ್ವ ಹಿಡಿದರೆ ಕಳಂಕವೇನೂ ಅಲ್ಲ ಎಂದು ನಂಬಿಕೆಯೂ ಮೂಡಿತ್ತು. ನಮ್ಮ ಸಮಾಜದ ನಂಬಿಕೆಗಳನ್ನು ಮನೋವೈದ್ಯರೂ ಬಳಸಿಕೊಂಡು; 'ಇದು ಮಾನಸಿಕ ಬೇನೆಯಲ್ಲ-ಕೇವಲ ಭೂತದ ಕಾಟ, ಪಿಶಾಚಿಯ ಆಟ ಇದನ್ನು ನಾವೂ ದಿಗ್ಧಂಧಿಸಬಲ್ಲೆವು ಈ ರೀತಿಯಲ್ಲಿ' ಎಂದು ಹೇಳಿ ತಾವು ಎಂದಿನಂತೆ ಮಾಡುವ ಚಿಕಿತ್ಸೆಯನ್ನೇ ಪರಿಣಾಮಕಾರಿಯಾಗಿ ಮಾಡಬಹುದು. ಆಗ ಸಮಾಜದಲ್ಲಿ 'ಕಳಂಕ'ದ ಸೊಲ್ಲು ಏಳುವುದಿಲ್ಲ. ಮನೋವಿಜ್ಞಾನಿಗಳು ಈ ಕ್ರಮವನ್ನು ಆಚರಿಸುವುದು ಅಷ್ಟು ಸುಲಭವಲ್ಲ ; ಅವರು ಅಭ್ಯಾಸಿಸುವ ಸಂಸ್ಥೆಗಳೇ ಇದಕ್ಕೆ ಅಡಚಣೆಯಾಗುತ್ತದೆ. ಆದರೆ ಮನೆಯ ವೈದ್ಯರುಗಳು ಈ ಉಪಾಯವನ್ನು ಸುಲಭವಾಗಿ ಆಚರಿಸಿ, ತಟ್ಟಬಹುದಾದ ಕಳಂಕವನ್ನು ನಿವಾರಿಸಬಹುದು. ೨. ಮಾನಸಿಕ ಬೇನೆಗಳ ಮೊದಲ ಹಂತವನ್ನು ಗುರುತಿಸುವುದು : ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿದರೆ, ಅವುಗಳನ್ನು ಗುಣಪಡಿಸುವುದು ಹೆಚ್ಚು ಸುಲಭ. ಮೊದಲ ಹಂತದಲ್ಲಿ ಗುರುತಿಸಬೇಕಾದರೆ, ಮನೆಯಲ್ಲಿರುವ ಜನರಿಗೆ, ಶಾಲೆಯಲ್ಲಿರುವ ಮಂದಿಗೆ, ಈ ಬೇನೆಗಳ ಸ್ವರೂಪವು ತಿಳಿದಿರಬೇಕು. ವಿಷಯವು ತಿಳಿದಿದ್ದಾಗ ಮಾತ್ರ ಅದನ್ನು ಗುರುತಿಸಲು ಸಾಧ್ಯ. ಬೇನೆಗಳ ಸ್ವರೂಪವು ಎಲ್ಲರಿಗೂ ತಿಳಿಯಲಿ ಎಂದೇ ಈ ಪುಸ್ತಕವನ್ನು ಬರೆದಿರುವುದು. ಚಿಕಿತ್ಸಾ ವಿಧಾನಗಳಲ್ಲಿ ಜ್ಞಾನ ಪ್ರಸಾರವೂ ಮುಖ್ಯವಾದ ಒಂದು ಅಂಶ. ೩. ಹಿರಿಯ ಮನೋವಿಜ್ಞಾನಿಯಾದ Jung ಎಂಬುವನು ಈ ರೀತಿ ಒಂದೆಡೆ ಹೇಳಿದ್ದಾನೆ : : "People are groping for some system of religious belief".<noinclude></noinclude> q85fe8ql8c2n4y1vei1ch1570toupeq ಪುಟ:ಮನಮಂಥನ.pdf/೨೭೮ 104 62725 314443 131727 2026-05-01T09:10:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314443 proofread-page text/x-wiki <noinclude><pagequality level="1" user="Shreesha Sharma" /></noinclude>ಚಿಕಿತ್ಸಾಕ್ರಮಗಳು 9885 Mayer gross ಎಂಬ ಪ್ರಸಿದ್ಧ ಮನೋವೈದ್ಯನು ಒಂದು ಕಡೆ ಹೇಳಿದ್ದಾನೆ. "Freudian Analysis will do for some, what Religious Conversion will do for others" ಈ ಎರಡು ಅರ್ಥಗರ್ಭಿತ ವಾಕ್ಯಗಳನ್ನು ಏಕೆ ಉದ್ಧರಿಸಿದ್ದೇನೆ ಎಂದರೆ, ಹಲವಾರು ತೆರನ ಮಾನಸಿಕ ತಳಮಳಗಳು ದೇವರು, ದಿಂಡರು ; ಮತ ವ್ರತ; ಪೂಜೆ ಪುನಸ್ಕಾರ ಇತ್ಯಾದಿ ಆಚರಣೆಗಳಿಂದ ಸಾಕಷ್ಟು ಸಮಾಧಾನವನ್ನು ಹೊಂದುತ್ತವೆ. 'ಇವೆಲ್ಲವೂ ಮೂಢನಂಬಿಕೆಗಳು. ದೇವರು ಇದ್ದದ್ದೇ ಆದರೆ, ಈ ಬೇನೆಯನ್ನು ಯಾಕೆ ಕೊಡಬೇಕಾಗಿತ್ತು? ನಂತರ ಅವನೆದುರಿಗೆ ತೆಂಗಿನಕಾಯಿ ಒಡೆದರೆ ವಾಸಿಮಾಡುತ್ತಾನೋ? ಎಂದು ಪದವೀಧರರು ಎನಿಸಿಕೊಂಡವರು ನಗೆಯಾಡುತ್ತಾರೆ ದಿಟ. ಆದರೆ ಇದು ಅವರುಗಳ ಮೌಡ್ಯವನ್ನು ಮುಂದು ಮಾಡಿ ತೋರಿಸುತ್ತದೆಯೇ ವಿನಃ ಅವರ ವೈಜ್ಞಾನಿಕ ಅರಿವನ್ನಲ್ಲ. ಮಾನಸಿಕ ತಳಮಳವು ಒಬ್ಬನಿಗೆ ಉಂಟಾಗಿದೆ ಎನ್ನೋಣ. ಅವನ ನಡವಳಿಕೆಯನ್ನು ಕಂಡವರು 'ಇವನಿಗೆ ಭೂತ ಹಿಡಿದಿದೆ ಅಥವಾ ದೆವ್ವ ಬಡಿದಿದೆ' ಎಂದನ್ನಬಹುದು. ದೆವ್ವ, ಭೂತ ಅಂಥ ಯಾರು ಅನ್ನುತ್ತಾರೆಯೋ ಅವರುಗಳು ದೇವರುದಿಂಡಿರು ಭೂತವನ್ನು ಓಡಿಸುತ್ತಾರೆ, ದೆವ್ವವನ್ನು ಉಚ್ಚಾಟಣೆ ಮಾಡುತ್ತಾರೆ ಎಂದೂ ನಂಬುತ್ತಾರೆ. ಅಂತಹವರು ದೇವರು, ವ್ರತ, ಪೂಜೆ, ಇತ್ಯಾದಿಗಳಿಂದ ತಮ್ಮ ಮಾನಸಿಕ ತಳಮಳವನ್ನು ಗುಣಪಡಿಸಿಕೊಳ್ಳುತ್ತಾರೆ. ರೋಗಿಗಳಿಗೆ ಸ್ವಾಸ್ಥ್ಯ ಉಂಟಾಗುವುದು ಮುಖ್ಯವೇ ಹೊರತು, ದೇವರು ಇದ್ದಾನೆಯೇ, ಭೂತಗಳು ಇವೆಯೇ ಎಂಬ ಪ್ರಶ್ನೆಯು ಈ ವಿಷಯದಲ್ಲಿ ಅಪ್ರಕೃತ, ಅಸಂಗತ. ಕೆಲವು ಮಾನಸಿಕ ರೋಗಿಗಳಿಗೆ ಪೂಜೆ, ವ್ರತಗಳು ಸಮಾಧಾನವನ್ನು ತಂದಿರುವುದು ಎಲ್ಲರ ಅನುಭವಕ್ಕೂ ಎಂದಾದರೂ ಬಂದೇ ಇರುತ್ತದೆ. ಆದಕಾರಣ, ಇದು ಹೇಗೆ ಸಾಧ್ಯವಾಯಿತು ಎಂದು ಸಂಶೋಧನೆ ನಡೆಸಬೇಕು. ಇದು ಮೂಢನಂಬಿಕೆ ಎಂದು ಅಲ್ಲಗಳೆಯುವುದು ಭಯಂಕರ ಮೌಡ್ಯತನ ! Jung ಮತ್ತು Mayer-Gross ಅವರುಗಳು ಈ ರೀತಿಯ ಸಂಶೋಧನೆಯಲ್ಲಿ ತೊಡಗಿದವರು. ಸಂಪೂರ್ಣವಾಗಿ ವಿವರಗಳನ್ನು ಹೊರಗೆಡವಲು ಸಾಧ್ಯವಾಗಿಲ್ಲ. ಆದರೂ ಪಕ್ವವಾದ ಹಾಗೂ ವಿಶಾಲವಾದ ಅನುಭವದಿಂದ ಮೇಲೆ ಉದ್ಧರಿಸುವ ಮಾತುಗಳನ್ನು ಹೇಳಿದ್ದಾರೆ. ಬಹಳಷ್ಟು ಅರ್ಥಗರ್ಭಿತವಾದ ವಾಕ್ಯಗಳು. ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ನಮ್ಮ ಸಮಾಜದ ಮಾನಸಿಕ<noinclude></noinclude> lqgp9olyciy0l1knouxi6cpj1n4z03c ಪುಟ:ಮನಮಂಥನ.pdf/೨೭೯ 104 62726 314444 131728 2026-05-01T09:10:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314444 proofread-page text/x-wiki <noinclude><pagequality level="1" user="Shreesha Sharma" /></noinclude>90 ಮನಮಂಥನ ರೋಗಿಗಳಿಗೆ, ಪೂಜೆ, ವ್ರತ, ಇತ್ಯಾದಿಗಳು ಸಾಕಷ್ಟು ಪರಿಣಾಮಕಾರಿಯಾಗುತ್ತವೆ. ಆದರೆ ಮಾನಸಿಕ ರೋಗಿಗಳಿಗೆ ಸ್ವಂತ ವಿವೇಚನಾಶಕ್ತಿಯು ಸಾಕಷ್ಟು ದೃಢವಾಗಿರುವುದಿಲ್ಲ. ಹಾಗಿದ್ದಿದ್ದರೆ ಮಾನಸಿಕ ತಳಮಳವೇ ಉಂಟಾಗುತ್ತಿರಲಿಲ್ಲ. ಅಂತಹವರ ಎದುರಿನಲ್ಲಿ ಮನೋವೈದ್ಯರು, ಮನೆಯವೈದ್ಯರಾಗಲೀ 'ಪೂಜೆ ಪುನಸ್ಕಾರ, ಹರಕೆ, ಯಾತ್ರೆ ಇವೆಲ್ಲಾ ಶುದ್ಧ ತಿಳಿಗೇಡಿತನ' ಎಂದು ಹೇಳಿದರೆ, ಮಾನಸಿಕ ತಳಮಳದ ಜತೆಗೆ ಸಂದೇಹವೂ, ಅನಿಶ್ಚಿತತೆಯೂ ಕೂಡಿಕೊಳ್ಳುತ್ತದೆ. ಯಾವ ಪೂಜಾ ಪುನಸ್ಕಾರಗಳಿಂದ, ರೋಗಿಯ ತಳಮಳವು ಬಹುಶಃ ಕಡಿಮೆಯಾಗುತ್ತಿತ್ತೋ, ಅದಕ್ಕೆ ಅಡ್ಡಿಮಾಡಿದಂತಾಗುತ್ತದೆ. ಖಂಡಿತವಾಗಿಯೂ ಇದಾಗಬಾರದು. ನಮ್ಮ ಇಂದಿನ ಮನೋವೈದ್ಯರ ಅರಿವಿನ ಹಂತದಲ್ಲಿ, ದೊರಕುವ ಎಲ್ಲಾ ಸಾಧನೆಗಳನ್ನೂ ಬಳಸಿಕೊಳ್ಳುವುದು ಜಾಣತನ. ಆದಕಾರಣ, ಮಡಿ, ಮುಸಿರೆ; ವ್ರತ, ಭಜನೆ; ನಗರ ಸಂಕೀರ್ತನೆ, ನಾಮ ಸಂಕೀರ್ತನೆ ಎಂದು ಯಾವುದಾದರೂ ಆಚರಣೆಯನ್ನು ತುಸು ವಿಪರೀತವಾಗಿ ಯಾರಾದರೂ ಮಾಡಲೆತ್ನಿಸಿದರೆ; ಅವರನ್ನು ಅರ್ಥಮಾಡಿಕೊಳ್ಳಬೇಕು. ಮಾನಸಿಕ ತಳಮಳವಾಗಿದ್ದುದರಿಂದಲೇ ಅವರು ಹಾಗೆ ಮಾಡಿ, ಸಮಾಧಾನವನ್ನು ಪಡೆಯ ಲೆತ್ನಿಸುತ್ತಾರೆ. ಹಾಗೆಂದು ವಿವೇಚಿಸಿ, ಯೋಚಿಸಿ, ಅವರುಗಳು ಮಾಡುವುದಿಲ್ಲ. ಮನಸ್ಸಿನ ಅಸ್ಪಷ್ಟವಾದ ಭಾಗಗಳಲ್ಲಿ ಈ ತೆರನ ನಿರ್ಣಯವು ಹೊರಬಂದು, ಅದು ನಡಸಿದಂತೆ ಅವರುಗಳು ಆಚರಿಸುತ್ತಾರೆ. ಹಾಗೆ ಮಾಡುವುದರಿಂದ ಅವರ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯು ದೊರಕುತ್ತದೆ. ಬೈದು, ಮೂದಲಿಸಿ, ಅವರೆದುರಿಗೆ ಅವರ ಆಚರಣೆಯನ್ನು ಅವಹೇಳನ ಮಾಡಿದರೆ, ಅವರುಗಳ ಡೋಲಾಯಮಾನ ಸ್ಥಿತಿಯಲ್ಲಿರುವ ಮನಸ್ಸು ಮೊಂಡು ಹಿಡಿದುಕೊಳ್ಳುತ್ತದೆ. 'ಯಾರೂ ನನಗೆ ಸ್ನೇಹಿತರಲ್ಲ, ಯಾರಿಗೂ ನನ್ನ ನೆಮ್ಮದಿಯ ಕಾತರವಿಲ್ಲ.' ಎಂದು ಮನಸ್ಸು, ಸುತ್ತಮುತ್ತಲಿನವರನ್ನು ದ್ವೇಷಿಸುವಂತೆ ಮಾಡುತ್ತದೆ. ಅಂದರೆ ಸಮಾಜದಲ್ಲಿ ಒಬ್ಬನಾಗಿ, ಅದರೊಂದಿಗೆ ಅನುಸರಿಸಿಕೊಂಡು ಹೋಗುವ ಆರೋಗ್ಯವಂತರ ನಡವಳಿಕೆಯು ತಪ್ಪಿಹೋಗುತ್ತದೆ. ಸಮಾಜವನ್ನು ಮನಃಪೂರ್ಣ ದ್ವೇಷಿಸಿ, ತನ್ನಲ್ಲಿ ತಾನೇ ಕೊರಗುತ್ತ ತೊಳಲುತ್ತ ಅದರಿಂದಲೇ ತುಸು ನೆಮ್ಮದಿಯನ್ನು ಪಡೆಯುವಂತಾಗುತ್ತದೆ. ಅಂದರೆ ಮಾನಸಿಕ ರೋಗವು ಸ್ಥಿರವಾದಂತೆಯೇ. ಇದಾಗಬಾರದು. ಮೊದಮೊದಲ ಹಂತದಲ್ಲಿ ವಿಪರೀತವಾದ, ವಿಚಿತ್ರವಾದ ಆಚರಣೆಯನ್ನು ಕಂಡರೆ, ತುಂಬಾ ಅನುಕಂಪ ಮತ್ತು ಸಹಾನುಭೂತಿಯನ್ನು ಮನೆಯವರು ಮತ್ತು ಇತರರು ತೋರಿಸಬೇಕು.<noinclude></noinclude> p7vhc6bwq7mi2gffts4zlgcnk1v0zmu ಪುಟ:ಮನಮಂಥನ.pdf/೨೮೦ 104 62727 314445 131729 2026-05-01T09:10:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314445 proofread-page text/x-wiki <noinclude><pagequality level="1" user="Shreesha Sharma" /></noinclude>ಚಿಕಿತ್ಸಾಕ್ರಮಗಳು ಇದನ್ನೂ ಮುಂಜಾಗ್ರತಾ ಕ್ರಮ ಎನ್ನಬೇಕು. ಏಕೆಂದರೆ, ಮಾನಸಿಕ ತಳಮಳವು ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಸರಿಹೋಗುವಂತಿರುವಾಗ ಉಳಿದವರು ಎಂದರೆ ವೈದ್ಯರುಗಳು ಕೂಡ, ತೆಪ್ಪಗಿರಬೇಕು. ಸಾಧ್ಯವಾದರೆ, ಸ್ವಾಭಾವಿಕವಾಗಿ ನಡೆಯುತ್ತಿರುವ ಆಚರಣೆಗಳಿಗೆ ಸಹಾಯವನ್ನು ಮಾಡಬೇಕು. ಅದು ಬಿಟ್ಟು, ಸ್ವಾಭಾವಿಕವಾಗಿ ನಡೆಯುವ ಸಮಾಧಾನಪಡಿಸುವ ಕಾವ್ಯಗಳಿಗೆ ಆಡಚಣೆಯನ್ನುಂಟುಮಾಡಿದರೆ, ಮಾನಸಿಕ ಬೇನೆಯು ಪ್ರಾರಂಭವಾಗುತ್ತದೆ, ಪ್ರಬಲವೂ ಆಗುತ್ತದೆ. ಹೀಗಾಗಲು ಬಿಡಬಾರದು. ಈ ವಿಷಯದಲ್ಲಿ ಜನರೆಲ್ಲರೂ ಅರಿವನ್ನು ಪಡೆದರೆ, ಆಗ, ತಳಮಳವು ಬೇರೆಯಾಗಿ ಬೇರೂರದಂತೆ ಮುಂಜಾಗ್ರತೆಯನ್ನು ಕೈಗೊಳ್ಳಬಹುದು. ಆದಕಾರಣ ಈ ತೆರನ ಪುಸ್ತಕಗಳ ಅಗತ್ಯವು ಬಹಳ, ನಮ್ಮ ಸಮಾಜದಲ್ಲಿ. ೨. ಕೆಲವು ಮಕ್ಕಳು ಬಹಳ ಚುರುಕಾಗಿರುತ್ತವೆ. ಕೂತಲ್ಲಿ ಕೂರುವುದಿಲ್ಲ. ನಿಂತಲ್ಲಿ ನಿಲ್ಲುವುದಿಲ್ಲ, ಪಾದರಸದಂತೆ ಅಲ್ಲಿ ಇಲ್ಲಿ ಓಡಾಡುತ್ತವೆ. ಹೊಸ ಮುಖ ಅನ್ನುವುದಿಲ್ಲ ಎಲ್ಲರ ಹತ್ತಿರವೂ ಸದರದಿಂದ ಆಡಹೋಗುತ್ತವೆ. ಇದರ ಜತೆಗೂ ಕೋಪ ಹಠವೂ ಅತಿಯಾಗಿರುತ್ತದೆ. ಚಾಕುವನ್ನು ಹಿಡಿದು ಆಡುತ್ತಿರುವಾಗ, ಅದನ್ನು ಕಂಡ ದೊಡ್ಡವರು ಕೈಯಿಂದ ಚಾಕುವನ್ನು ಕಿತ್ತುಕೊಂಡರೆ, ರಚ್ಚಾಟದ ಅಳುವನ್ನು ಶುರು ಮಾಡುತ್ತದೆ. ಯಾರು ಸಮಾಧಾನವನ್ನು ಮಾಡಿದರೂ ಪ್ರಯೋಜನವಿರುವುದಿಲ್ಲ. ಉಸಿರು ಹಿಡಿದು ಅಳಲಾರಂಭಿಸಿ, ಕಡೆಗೆ ಉಸಿರು ಕಟ್ಟಿ ಜ್ಞಾನವೂ ಒಂದೆರಡು ನಿಮಿಷ ತಪ್ಪುತ್ತದೆ. ಆಗ ಮಗು ನೀಲಿಯೂ ಆಗುತ್ತದೆ. ಉಸಿರು ಹಿಡಿದುದರಿಂದ ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗುತ್ತದೆ. ನೀಲಿ ಛಾಯೆಯು ಮೂಡುತ್ತದೆ. ತುಂಬಾ ಭಯ ತರಿಸುವ ದೃಶ್ಯ, ಆದರೆ ಒಂದೆರಡು ನಿಮಿಷಗಳಲ್ಲಿ ದೊಡ್ಡ ಉಸಿರನ್ನೆಳೆದುಕೊಂಡು, ನಂತರ ಸರಾಗವಾಗಿ ಉಸಿರಾಡುತ್ತದೆ. ನಿದ್ರೆಯನ್ನೂ ಸ್ವಲ್ಪ ಕಾಲ ಮಾಡುತ್ತದೆ. ಮೈಯ ಬಣ್ಣವೂ ನೀಲಿಯಿಂದ ಸಾಮಾನ್ಯ ಸ್ಥಿತಿಗೆ ತಿರುಗುತ್ತದೆ. ಎದ್ದ ಕೂಡಲೇ ಮತ್ತೆ ಪಾದರಸದಂತಹ ಚಟುವಟಿಕೆ ಮತ್ತು ಚೇಷ್ಟೆ ಶುರುವಾಗುತ್ತದೆ. Tantrums ಎಂದು ಈ ಪರಿಸ್ಥಿತಿಯನ್ನು ಕರೆಯುತ್ತಾರೆ. ಮಗುವು ಬೆಳೆದಂತೆಲ್ಲ, ಅದರ ನರಮಂಡಲ ರಚನೆಯು ಪ್ರೌಢವಾದಂತೆ Tantrums ಆವೇಷಗಳು ಕಡಿಮೆಯಾಗುತ್ತವೆ. ಸುಮಾರು ೮-೧೦ ಪ್ರಾಯಕ್ಕೆ ಸಂಪೂರ್ಣವಾಗಿ ನಿಂತುಹೋಗುತ್ತದೆ. ಇಂತಹ ರಚ್ಚೆಯು ಆವೇಶ, ಮತ್ತು ಜ್ಞಾನ ತಪ್ಪುವಿಕೆ, ಹಾಗೂ ಕೈಕಾಲುಗಳ ಸೆರೆವ ಬಡಿದಾಟ, ಇವನ್ನು ಕಂಡು ಮೂರ್ಛರೋಗ ಬಂದಿದೆ ಎಂದು<noinclude></noinclude> 89upx89thmo3uqg2eshyqgpw2hn8uz5 ಪುಟ:ಮನಮಂಥನ.pdf/೨೮೧ 104 62728 314446 131730 2026-05-01T09:10:59Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314446 proofread-page text/x-wiki <noinclude><pagequality level="1" user="Shreesha Sharma" /></noinclude>ويو ಮನಮಂಥನ ಮನೆಯವರು ಅಂದುಕೊಳ್ಳುವುದೂ ಉಂಟು. ಹಾಗಂದುಕೊಂಡು ಮೂರ್ಛ ರೋಗಕ್ಕೆ ಬಳಸುವ ಔಷಧಗಳನ್ನು ಕೊಡಲಾರಂಭಿಸಬಹುದು. ಇಂತಹ ಔಷಧಿಗಳು ಬಹಳ ವರ್ಷ ಕೊಡಬೇಕಾದುದರಿಂದ, ಇದು ಮೆದುಳಿನ ಕಾರ್ಯದ ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ. ಇದರಿಂದ ದುಷ್ಪರಿಣಾಮವೂ ಮುಂದೆ ಆಗುತ್ತದೆ. ಮಾನಸಿಕ ಮಾಂದ್ಯತೆ, Dull Child ಉಂಟಾಗಬಹುದು. ಬೆಳೆದ ಮೇಲೆ ಮಾನಸಿಕ ಸ್ವಾಸ್ಥ್ಯವೂ ಸಾಕಷ್ಟು ಉಳಿಯುವುದಿಲ್ಲ, ಬೆಳೆಯುವುದೂ ಇಲ್ಲ. ಆದಕಾರಣ ಮಾನಸಿಕ ಅವ್ಯವಸ್ಥೆಯು ಮುಂದೆ ಉಂಟಾಗದಂತೆ ಎಚ್ಚರಿಕೆಯನ್ನು ವಹಿಸುವಾಗ ಈ ವಿಷಯವನ್ನು ಗಮನಿಸಬೇಕು. ಸ್ವಲ್ಪ ಅನುಮಾನವು ಬಂದರೂ ಕಂದಾಚಾರದ ನಂಬಿಕೆಗಳಿಗೆ ತುತ್ತಾಗದೆ, ನುರಿತ ವೈದ್ಯರ ಸಲಹೆಯನ್ನು ಪಡೆಯಬೇಕು.<noinclude></noinclude> d45gvt6z6g1s56m2096i7e1gbo7lx9q ಪುಟ:ಮನಮಂಥನ.pdf/೨೮೨ 104 62729 314447 131731 2026-05-01T09:11:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314447 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಭಾಗ - G<noinclude></noinclude> cnjw7wtajewg40urmm0pyg35p2atmyv ಪುಟ:ಮನಮಂಥನ.pdf/೨೮೩ 104 62730 314448 131732 2026-05-01T09:11:21Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314448 proofread-page text/x-wiki <noinclude><pagequality level="1" user="Shreesha Sharma" /></noinclude>0. ಪರಿವಿಡಿ ಭಾಗ-೨ ದೇಹ ಮತ್ತು ಮನಸ್ಸಿನ ಸಂಬಂಧ ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು, ಪರಸ್ಪರ ಸಂಬಂಧ, Merns sano Corpore sane 9. ಮನಸ್ಸಿನ ಸ್ವರೂಪ = ವಿಚಾರ ಮತ್ತು ಸ್ಮರಣೆ ಸ್ಫೂರ್ತಿ ಮತ್ತು ಕುತೂಹಲ :- ಮನಸ್ಸು ದೇಹದ ಒಂದು ಅಂಗ :- ಮನಸ್ಸು ಸತ್ ಚೈತನ್ಯವಾದಾಗ ದೇಹಾತೀತವಾದ ಚೇತನ :- ಮನಸ್ಸು ಯಾವ ತೆರನ ಶಕ್ತಿ ? = ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :- ಮುಪ್ಪು ಮತ್ತು ಮನಸ್ಸು - ಮನಸ್ಸನ್ನು ನಡಸುವ ಚೇತನ :- ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :- ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :- ಸ್ಥಾವರ ಮತ್ತು ಜಂಗಮ - ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ : 9.. ಮೆದುಳಿನ ಪ್ರಮುಖ ಭಾಗಗಳು ಮದುಳಿನ ಅವತಾರ :- ವಿವಿಧ ಭಾಗಗಳು :- ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :- = ಮದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :- ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನ ಭಂಡಾರ :- OLF ೩೦೯<noinclude></noinclude> 4bcjgzpgp6mmtu15ftt0ty46f0k55dq ಪುಟ:ಮನಮಂಥನ.pdf/೨೮೪ 104 62731 314449 131733 2026-05-01T09:11:31Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314449 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ 39. ಬಾಲ್ಯ ಆಗಿನ ಮನಸ್ಸು ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ ಮನಸ್ಸಿನ ಚಟುವಟಿಕೆಗಳು ಆಸೆ-ಮೂಲ ಪ್ರೇರಕ ಈಡೇರಿಸುವ ವಿಧಾನಗಳು-ವಾಸ್ತವಿಕವಾಗಿ ಪ್ರಯತ್ನ ಪಡುವುದರಿಂದ :- ಕನಸುಗಳಲ್ಲಿ ವಯೂರಿಸಂ ಮೂಲಕ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ - ವಿವಿಧ ಕಲಾ ರೀತಿಗಳಲ್ಲಿ- ಆಸೆಯು ನಿರಾಸೆಯಾದರೆ - ಭವಿಷ್ಯ ನುಡಿಯುವವರ ಹೇಳಿಕೆಯಿಂದ ಸಮಾಧಾನ ಪಡೆಯುವುದು- ಮಾನಸಿಕ ಕೊರಗು ಅತ್ಯಧಿಕವಾಗುವುದು- ಆತ್ಮಹತ್ಯೆ ಸಮಾಜ ವಿಚ್ಛಿದ್ರಕ ಪ್ರವೃತ್ತಿಯಾಗಬಹುದು- 0. ಮನಸ್ಸಿನ ಮಥನ 8. ಯೋಚನ-ಯೋಜನ-ನಿರ್ಣಯ- ಸಮುದ್ರ ಮಥನದ ಪುರಾಣದ ಕತೆಯೊಂದಿಗೆ ಸಮನ್ವಯ ಮನಮಂಥನವು ಹಳಿ ತಪ್ಪಿದಾಗ ವಾಸ್ತವಿಕ ಅರಿವು ಇಲ್ಲವಾಗುವುದು-ಒಷನಲ್ ಪಿಶಾಚಿಗಳು- ಬೆಪ್ಪು ಬಡಿಯುವುದು-ಲೋಕಾನುಭವದಿಂದ ಹದಗೊಳ್ಳದೆ ಇರುವ ಮನಸ್ಸು-ಮನೋದೈಹಿಕ ಬೇನೆಗಳು ೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ ೧೧. ನನಗೆ ಹುಚ್ಚು ಹಿಡಿದಿದೆಯೆ ? ೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ ಮನಸ್ಸು-ಯೋಗ ; ಭೋಗ- ಯೋಗ ಪಾದ-ಸಾಧನ ಪಾದ ವಿಭೂತಿಪಾದ-ಕೈವಲ್ಯಪಾದ- 202 2.9 220 2.22 ೩೮೭ ೯೨ 252<noinclude></noinclude> 5204bb4gfps2nqrklgtipvxa5qudtff ಪುಟ:ಮನಮಂಥನ.pdf/೨೮೫ 104 62732 314450 131734 2026-05-01T09:11:44Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314450 proofread-page text/x-wiki <noinclude><pagequality level="1" user="Shreesha Sharma" /></noinclude>Ж ಭಾಗ-೨ ಅರಿಕೆ-ಹಾರೈಕೆ ಮಾನಸಿಕ ಬೇನೆಗಳ ವಿರಾಟ್ ಸ್ವರೂಪದ, ಚಿತ್ರವಿಚಿತ್ರ ಪ್ರದರ್ಶನಗಳನ್ನು ಸಾಕಷ್ಟು ವಿವರವಾಗಿ ನೋಡಿದವು. ಮನಸ್ಸು ಯಾವ ರೀತಿಯಲ್ಲಿ ವಕ್ರವಾಗುತ್ತದೆ ಎಂಬುದನ್ನೂ ಸ್ಕೂಲವಾಗಿ ತಿಳಿದವು. ಸಂಜೆಯ ಮಸುಕಿನಲ್ಲಿ ಹಾದಿಯಲ್ಲಿ ಕಾಣಿಸಿದುದು ಹಾವೋ ಹಗ್ಗವೋ ಎಂಬ ಸಂದೇಹವು ಬರುತ್ತದೆ. ಸಂದೇಹದ ಹಿಂದೆಯೇ ಭಯ ಮತ್ತು ಆತಂಕ, ಟಾರ್ಚ್ ಬೆಳಕನ್ನು ಅದರ ಮೇಲೆ ಚೆಲ್ಲಿದರೆ, ಸಂದೇಹವು ಮಾಯವಾಗುತ್ತದೆ. ಹಗ್ಗವಾಗಿದ್ದರೆ ಮುನ್ನಡೆಯುತ್ತೇವೆ. ಹಾವಾಗಿದ್ದರೆ ಸೂಕ್ತವಾದ ರಕ್ಷಣೆಯನ್ನು ಮಾಡಿಕೊಳ್ಳುತ್ತೇವೆ. ಮಾನಸಿಕ ಬೇನೆಗಳ ವಿಷಯದಲ್ಲಿ ಜನಸಾಮಾನ್ಯರಲ್ಲಿ ಸಾಕಷ್ಟು ಸಂದೇಹಗಳಿವೆ. ಮನಸ್ಸು ಹೇಗೆ ವರ್ತಿಸುತ್ತದೆ? ನಿರ್ಣಯಗಳನ್ನು ಹೇಗೆ ನಿರ್ಧರಿಸುತ್ತದೆ? ಅದರ ಕಾರ್ಯಕ್ರಮವು ಹಳಿ ತಪ್ಪುವುದು ಹೇಗೆ? ಇವುಗಳನ್ನು ತಿಳಿದುಕೊಂಡರೆ, ಸಂದೇಹದ ಮೇಲೆ ಬೆಳಕನ್ನು ಚೆಲ್ಲಿದಂತಾಗುತ್ತದೆ, ಆಗ ಸಂದೇಹ ಪರಿಹಾರವಾಗುತ್ತದೆ. ಆದಕಾರಣ ಮನಸ್ಸಿನ ಸ್ಕೂಲ ಪರಿಚಯವನ್ನು ಮಾಡಿಕೊಡಲು ಈ ಭಾಗದಲ್ಲಿ ಯತ್ನಿಸಿದ್ದೇನೆ. ಮನಸ್ಸಿನ ವಿಷಯದಲ್ಲಿ ಮನೋವೈಜ್ಞಾನಿಕರು ಪ್ರಗತಿಯನ್ನು ಸಾಧಿಸಿದ್ದಾರೆ ಆದರ ಆ ಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದೆಯೋ ಎಂಬ ಅನುಮಾನವು ವಿಜ್ಞಾನಿಗಳಲ್ಲಿ ಬೇರೂರಿದೆ. ನಮ್ಮ ನಾಡಿನಲ್ಲಿ ಮನಸ್ಸಿನ ವಿಶ್ಲೇಷಣೆ ಮತ್ತು ಮನಸ್ಸನ್ನು ನಡೆಸುವ ಆವುದೋ ಅವ್ಯಕ್ತವಾದ ಅಂಶವು ಇದೆ, ಅದನ್ನು ಅರಿಯಬೇಕು ಎಂಬುದೇ ಪುರಾತನ ಕಾಲದ ಮನನಿಗರ ಮತ್ತು ಋಷಿಗಳ ಏಕಮಾತ್ರ ಧೈಯವಾಗಿತ್ತು. ಅವರುಗಳು ನುಡಿದ ಭಾಷೆಯು, ನಾವು ವೈಜ್ಞಾನಿಕವಾಗಿ ಆಡುವ ಭಾಷೆಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಆದರೂ ಶ್ರದ್ಧೆಯನ್ನು ವಹಿಸಿ ಎರಡನ್ನೂ ಅಭ್ಯಾಸ ಮಾಡಿದರೆ, ಅವುಗಳೆರಡಕ್ಕೂ ಇರುವ ಸಾಮ್ಯವು ಸ್ಪಷ್ಟವಾಗುತ್ತದೆ. ಹಿರಿಯ ಋಷಿಗಳು ಹೇಳಿದುದನ್ನು ಗಮನಿಸಿದರೆ ಮನೋವಿಜ್ಞಾನವು ಮುಂದೆ ಯಾವ<noinclude></noinclude> 7a304y01lfszcu8l8ma9zmsixb44ns9 ಪುಟ:ಮನಮಂಥನ.pdf/೨೮೬ 104 62733 314451 131735 2026-05-01T09:11:55Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314451 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಹಾದಿಯಲ್ಲಿ ಪ್ರಯೋಗಗಳ ಮೂಲಕ ಅರಿವನ್ನು ಪಡೆಯಬಹುದು ಎಂಬುದನ್ನು ಕಾಣಬಹುದು. ಅಂತಹ ಪ್ರಯತ್ನವೇ ಈ ಭಾಗದ ಧೈಯ ಮತ್ತು ಉದ್ದೇಶ. ಮನಸ್ಸಿನ ವಿಷಯದಲ್ಲೂ ಕನ್ನಡ ಜನರು, 'ಕಾಲದ' ವಿಷಯದಲ್ಲಿ ವಿ.ಸೀ ಅವರು ನುಡಿದಂತೆ, ಜಡರು; ಜಾಡ್ಯರು. ಆದರೂ ಹಲ ಕೆಲವರಾದರೂ, ಒಬ್ಬಿಬ್ಬರಾದರೂ ಸಾಕು, ಇದನ್ನು ಓದಿ, ಮುಂದಿನ ಪ್ರಗತಿಯ ಪಥವನ್ನು ದರ್ಶನಿಸುವಂತಾದರೆ ಕೃತಾರ್ಥ. ಅವರುಗಳಿಗೆ `ಧೀಯೋ ಯೋನಃ ಪ್ರಚೋದಯಾತ್' ಎಂದು ಹಾರೈಸಿ, ಈ ಭಾಗವು ಪ್ರಚೋದಿಸಲಿ ಎಂದು ಬೇಡಿಕೊಳ್ಳುತ್ತೇನೆ, (ಅದನ್ನು) ಎಂ. ಶಿವರಾಂ<noinclude></noinclude> 7jbk3q2tsaxvz5h7bo0s4v1jqo6sxct ಪುಟ:ಮನಮಂಥನ.pdf/೨೮೭ 104 62734 314452 131736 2026-05-01T09:12:07Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314452 proofread-page text/x-wiki <noinclude><pagequality level="1" user="Shreesha Sharma" /></noinclude>ಭಾಗ-೨ ೧. ದೇಹ ಮತ್ತು ಮನಸ್ಸಿನ ಸಂಬಂಧ ಮೂರು ವರ್ಷದ ದುಂಡು ದುಂಡು ಮಗುವಾಗಿದ್ದಾಗಿನಿಂದಲೂ ಪಮ್ಮಿಗೆ ನನ್ನನ್ನು ಕಂಡರೆ ಸದರ. ಕತ್ತಿನ ಸುತ್ತ ಮಾಲೆಯಂತೆ ಸ್ಟೆತೋಸ್ಕೋಪನ್ನು ಹಾಕಿಕೊಂಡು, ಎದುರು ಹೋದರೆ ಸುಮಾರುಪಾಲು ಮಕ್ಕಳು ಕಿಠಾರಂತ ಅರಚಿಕೊಳ್ಳುತ್ತವೆ. ಆದರೆ ಕೆಲವು ಮಕ್ಕಳು, ಅದೇ ವಯಸ್ಸಿನ ಮಕ್ಕಳು, ನನ್ನೊಂದಿಗೆ ಚಕ್ಕಂದವಾಡತೊಡಗುತ್ತವೆ. ಪಮ್ಮಿ ಇಂತಹದೊಂದು ಮುದ್ದು ಮಗು, ಅಜ್ಜ ಅಜ್ಜಿಯರು ಪ್ರಮೀಳಾ ಎಂದು ಹೆಸರಿಟ್ಟಿದ್ದರೂ, ಮನೆಯವರೆಲ್ಲರೂ ಪಮ್ಮಿ ಎಂದೇ ಕರೆಯುತ್ತಿದ್ದರು. ಮೂರು ತುಂಬಿದ ಮೇಲೆ ಶಾಲೆಗೆ ಸೇರಿಸಿದಾಗ, ಪ್ರಮೀಳಾ ಎಂಬುದು ನನ್ನ ಹೆಸರು ಅಂತ ಅವಳಿಗೆ ಸರಿಯಾಗಿ ತಿಳಿದದ್ದು. ಮದುವೆಯಾಗಿ, ಹೊಸ ಸಂಸಾರವನ್ನು ಪ್ರಮೀಳಾ ಹೂಡಿದಳು. ಆಣಿಯಾದ ಸುಸಂಸ್ಕೃತ ಗಂಡ ಇಬ್ಬರೂ ದವಾಖಾನೆಗೆ ಬಂದು, ಅನುಕೂಲವಾದ ಒಂದು ಸಂಜೆ ಅವರ ಮನೆಗೆ ಟೀಗೆ ಬರಬೇಕೆಂದೂ, ರಾಹುಕಾಲವು ಆರಂಭವಾಗುವ ಮೊದಲೇ ಬರುತ್ತೀನಿ. ಮರೆತುಬಿಟ್ಟು ಹರೆಯದ ಹುಮ್ಮಸ್ಸಿನಲ್ಲಿ ಸಿನಿಮಾಕ್ಕೆ ಹೋಗಿಬಿಡಬೇಡಿ, ಎಂದು ಎಚ್ಚರಿಸಿ, ನಾನು ಒಪ್ಪಿಕೊಂಡೆ. ಹೋದೆ; ಭಾನುವಾರ ನಾಲ್ಕರ ವೇಳೆಗೆ ಲಘುಫಲಾಹಾರವನ್ನು ನೀಡಿದರು. ಇನ್ನೆರಡು ದಿನ ಪೂರ್ಣ ಉಪವಾಸವನ್ನು ಮಾಡಿದರೂ, ತಡೆದುಕೊಳ್ಳಬಹುದು ಎನ್ನುವಷ್ಟು ಇಬ್ಬರೂ ಆದರದಿಂದ ಗಿಡುಗಿದರು. ರುಚಿರುಚಿಯಾಗಿದ್ದುದರಿಂದ, ಮುದುಕನ ಚಪಲವೂ ಅತಿಯಾಗುವುದರಿಂದ, ಕಬಳಿಸಿದೆ ; ನಂತರ ಯೋಗಕ್ಷೇಮದ ಮಾತುಗಳು. “ಪಮ್ಮಿ ! ಇನ್ನು ಮೇಲೆ ಹಾಡು ಹಸೆ, ಗಮಕ ಕಲೆ ಎಲ್ಲವೂ ಮುಗಿದಂತೆಯೇನೇ?' ಎಂದು ಕೇಳಿದೆ. ಕನ್ನಡ ಗೀತೆಗಳನ್ನು ಇಂಪಾಗಿ ಮತ್ತು ಭಾವಪೂರ್ಣವಾಗಿ ಪಮ್ಮಿ ಹಾಡುತ್ತಿದ್ದಳು. ಮದುವೆಯಾದಮೇಲೆ ಇತರ ಆತುರಗಳು. ಮನೆಗೆಲಸಗಳೂ ತುಂಬಿಕೊಂಡು ಬರುತ್ತವಲ್ಲ. ಹಾಡು ಹಸೆಗಳಿಗೆ ವ್ಯವಧಾನವಿರುತ್ತದೆಯೇ ? ಆದುದರಿಂದ ಹಾಗೆ ಕೇಳಿದೆ.<noinclude></noinclude> 5k9yqlr29k1aezoj81bwx6chpb44jaf ಪುಟ:ಮನಮಂಥನ.pdf/೨೮೮ 104 62735 314453 131737 2026-05-01T09:12:17Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314453 proofread-page text/x-wiki <noinclude><pagequality level="1" user="Shreesha Sharma" /></noinclude>೨೭೦ ಮನಮಂಥನ 'ಇನ್ನು ಮೇಲೆ ಇವರ ಕುಣಿತಕ್ಕೆ ತಕ್ಕ ಹಾಗೆ ನಾನು ಹಾಡಬೇಕು. ಅಂದ ಮೇಲೆ ಮುಂದೆ ಹೇಗೆ ಎಂದು ಹೇಳಲಿ ಮಾಮ” ಎಂದಳು ಪ್ರಮೀಳಾದೇವಿ ; ತುಂಟ ನಗುವನ್ನು ಗಂಡನತ್ತ ಮೀಂಟುತ್ತಾ. ಎಂದೆ. 'ಮುಂದೆ ಹೇಗಾದರೂ ಆಗಲಿ, ಈಗ ಒಂದು ಗೀತವನ್ನು ಹಾಡಮ್ಮ' ಪ್ರಮೀಳನಿಗೆ ಕಂಠಶ್ರೀ ಇದೆ. ಶಾರೀರಕ್ಕೆ ತಕ್ಕ ಸೊಬಗಿನ ಶರೀರ. ಇಪ್ಪತ್ತರ ಪ್ರಾಯದ ಕಳೆಯು ಮುಖಕ್ಕೆ ಚೆಲುವನ್ನು ಮಸ್ತು ಮೂಡಿಸಿತ್ತು. ಕಲ್ಮಶದ ವಲ್ಮೀಕವೆಂದೊಡಲ ಜರೆಯದಿರು ಬ್ರಹ್ಮಪುರಿಯಂದದನು ಋಷಿಗಳೊರೆದಿಹರು ಹಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸಿ ನಮ್ಮ ಗುರಿ ಗೈದಿಪುದು-ಮಂಕುತಿಮ್ಮ ಎಂಬ ಸುಪ್ರಸಿದ್ಧ ಗೀತೆಯೊಂದನ್ನು ಪಮ್ಮಿ ಬಲು ಭಾವಪೂರ್ಣವಾಗಿ ಹಾಡಿದಳು. ನೆಮ್ಮದಿಯಿಂದ ತುಂಬು ಬಾಳನ್ನು ನಡೆಸಿ ಎಂದು ಹರಸಿ, ಹೊರಬಂದೆ, ಅವರ ಮನೆಯಿಂದ. ಪಮ್ಮಿ ಹಾಡಿದ ಗೀತವನ್ನು ಎಷ್ಟೋ ಬಾರಿ ಕೇಳಿದ್ದೆ. ಅದು ನನಗೆ ಕಂಠ ಗತವಾಗಿತ್ತು. ಆದರೆ ಈ ಸಂಜೆ ಪಮ್ಮಿ ಹಾಡಿದ್ದು ನನ್ನ ಮನಸ್ಸಿಗೆ ನಾಟಿತು. ಸಂಗೀತ ಲಾಲಿತ್ಯಕ್ಕಿಂತಲೂ ಸಾಹಿತ್ಯವು ಕಾಡಲಾರಂಭಿಸಿತು. ಒಡಲಿನಲ್ಲಿ ಕಲ್ಮಶವು ಇರುವುದು ಎಲ್ಲರಿಗೂ ತಿಳಿದ ವಿಷಯ. ಅದರ ಸುತ್ತಲೂ ದೇಹವು ಹುತ್ತ ಎಂದರೆ ವಲ್ಮೀಕದಂತೆ ಬೆಳೆದಿದೆ. ಆದರೆ ಅದನ್ನು ಜರೆಯಬೇಕೇಕೆ? ಪಮ್ಮಿಯನ್ನು ಕಂಡರೆ ಸಂತಸವುಂಟಾಗುತ್ತದೆ. ತಿರುಗಿ ತಿರುಗಿ ನೋಡಬೇಕು ಎನ್ನುವ ಆಸೆಯಾಗುತ್ತದೆ. ಇಂತಹ ಸುಂದರ ದೇಹವನ್ನು ಜರೆಯದಿರು ಎಂದನ್ನಲು ಕಾರಣವೇನು? ಹಿರಿಯರು ಹಲವರು ಒಡಲನ್ನು ನಿಕೃಷ್ಟವಾಗಿ ಕಂಡಿರಬೇಕು. ಆದುದರಿಂದ, ದೃಷ್ಟಾರರಾದ ಡಿ.ವಿ.ಜಿ.ಯವರು 'ಒಡಲನ್ನು ಜರೆಯಬೇಡಿ' ಎಂದು ಒತ್ತಿ ಹೇಳಿದ್ದಾರೆ. ಒಡಲನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಂಡು ಬಂದರೆ, ಮನಸ್ಸಿನ ಆರೋಗ್ಯವೂ ಸ್ವಸ್ಥವಾಗಿರುತ್ತದೆ ಎಂದು, ಉಚ್ಛಾಯ ಸ್ಥಿತಿಯಲ್ಲಿದ್ದಾಗ ರೋಂ ಸಾಮ್ರಾಜ್ಯದ ಮನಸಿಗರು ನಾಣ್ಣುಡಿಯನ್ನು ಕಟ್ಟಿದರು. Mens sane in corpore sano, ಆರೋಗ್ಯವಾದ ದೇಹವಿದ್ದರೆ ಮನಸ್ಸ ಆರೋಗ್ಯವಾಗಿರುತ್ತದೆ. ಎಂಬ ಲ್ಯಾಟಿನ್ ನಾಣ್ಣುಡಿ, ಅನುಭವ ಹೇಳಲ್ಪಟ್ಟ ನಾಣ್ಣುಡಿಯು<noinclude></noinclude> cpqyd9g46gimbhiffx9wbd7p2cuoxgc ಪುಟ:ಮನಮಂಥನ.pdf/೨೮೯ 104 62736 314454 131738 2026-05-01T09:12:30Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314454 proofread-page text/x-wiki <noinclude><pagequality level="1" user="Shreesha Sharma" /></noinclude>ದೇಹ ಮತ್ತು ಮನಸ್ಸಿನ ಸಂಬಂಧ ೨೭೧ ಸತ್ಯವಾಗಲೇಬೇಕು? ಸತ್ಯವಲ್ಲವೇನೋ ಎಂಬ ಸಂದೇಹವುಂಟಾಗುತ್ತದೆ. ಮತ್ತೆ ಯಾಕೆ ರೋಂಇನ ಮನಸಿಗರು ಹಾಗಂದರು? ರೋಮನ್ ಸಾಮ್ರಾಜ್ಯವು ಆ ಕಾಲದಲ್ಲಿ ಸಂಪದ್ಭರಿತವಾಗಿತ್ತು. ರೋಂನಗರ ವನಕ ಭೋಗ ಜೀವನಕ್ಕೆ ಸುಖ ಲೋಲಾಪ್ತಿಗಳಿಗೆ ಎಲ್ಲ ತೆರನ ಅವಕಾಶಗಳನ್ನೂ ಒದಗಿಸುತ್ತಿತ್ತು ; ಅಲ್ಪಸಂಖ್ಯಾತರಾದ ಶ್ರೀಮಂತ ಕುಟುಂಬದವರು ಆಡಿದ್ದೇ ಆಟ. ಬಹುಸಂಖ್ಯಾತರಾದ ಇತರರು ಇಂತಹ ಶ್ರೀಮಂತರ ಜೀತದಾಳುಗಳು ಅಥವಾ ಗುಲಾಮರು, ತಲತಲಾಂತರದಿಂದಲೂ ಗುಲಾಮರಾಗಿಯೇ ಇರಬೇಕಾಗಿದ್ದವರು. ಸಾಮಾಜಿಕವಾಗಿ ಈ ವ್ಯವಸ್ಥೆಯು ಇದ್ದರೂ, ಗಂಡು ಹೆಣ್ಣು ಎಂಬ ಎರಡೇ ವ್ಯತ್ಯಾಸವು ಬಾಳಿನಲ್ಲಿ ಗುರುತಿಸಲ್ಪಡುತ್ತಿತ್ತು. ಹೀಗಾಗಿ ಗುಲಾಮ ಹೆಣ್ಣುಗಳು, ಶ್ರೀಮಂತರ ಆಟಕ್ಕೆ ಮತ್ತು ಕೂಟಕ್ಕೆ ಸಿದ್ಧವಾಗಿರಬೇಕಾಗಿತ್ತು. ಈ ರೀತಿಯಲ್ಲಿ ಗುಪ್ತ ವ್ಯಾಧಿಗಳು ಎಲ್ಲರಲ್ಲೂ ಸರಿಸಮಾನತೆಯಿಂದ ಹರಡಲು ಅನುಕೂಲವಾಗಿತ್ತು. ಸಿಫಿಲಿಸ್ ಎಂಬ ರತಿ ವ್ಯಾಧಿಯು ಸುಮಾರು ಮಂದಿಯನ್ನು ಕಾಡುತ್ತಿತ್ತು. ಆಗಿನ ಕಾಲದಲ್ಲಿ ಈ ವ್ಯಾಧಿಗೆ ಪರಿಣಾಮಕಾರಿಯಾದ ಯಾವ ಔಷಧವೂ ಇರಲಿಲ್ಲ. ವ್ಯಾಧಿಯು ಉಲ್ಬಣಿಸುತ್ತ ಹೋದಾಗ ನರಗಳು ಮತ್ತು ಮೆದುಳುಗಳನ್ನೂ ಆಕ್ರಮಿಸಿಕೊಳ್ಳುತ್ತಿತ್ತು. ಆಗ ರೋಗಿಗೆ ಪಾರ್ಶ್ವ ಮತ್ತಿತರ ವಾಯುಗಳೂ ಮತ್ತು ಉನ್ಮಾದಾವಸ್ಥೆಯೂ ಉಂಟಾಗುತ್ತಿತ್ತು. General paralysis of the insane ಎಂಬ ಈ ಬೇನೆಯು ರೋಂ ನಗರದ ಬಹಳಷ್ಟು ಮಂದಿಯಲ್ಲಿ ಕಾಣಿಸಿಕೊಂಡಿತ್ತು. ಈ ದೃಶ್ಯವನ್ನು ಕಂಡ ಆ ಕಾಲದ ಆ ನಗರದ ಮನನಿಗರು, ಸ್ವಾಭಾವಿಕವಾಗಿ ಹೀಗೆ ತೀರ್ಮಾನಿಸಿದರು. 'ಇವರ ದೇಹವು ಕೆಟ್ಟ ಜಾಡ್ಯದಿಂದ ಮಲಿನವಾಯಿತು. ಮಲಿನಗೊಂಡ ದೇಹದಲ್ಲಿ ಸ್ವಸ್ಥ್ಯವನ್ನು ಹೊಂದಿದ ಮನಸ್ಸು ಇರಲು ಸಾಧ್ಯವಿಲ್ಲ. ಅದಕಾರಣ ದೇಹವನ್ನು ಶುಚಿಯಾಗಿರಿಸಿಕೊಂಡರೆ, ಆರೋಗ್ಯವಾಗಿ ಕಾಪಾಡಿಕೊಂಡರೆ, ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಶುಚಿಯಾಗಿರುತ್ತದೆ' ಎಂದು. ಆಗಿನ ಕಾಲದ ಆ ದೇಶದ ಸ್ಥಿತಿಯಲ್ಲಿ ಅವರು ನುಡಿದುದು ಸತ್ಯ. ಆದರೆ ಈಗಿನ ಕಾಲದಲ್ಲಿ; ಮಾನವ ಜ್ಞಾನ ಭಂಡಾರವು ಅತ್ಯಾಶ್ಚರ್ಯ ಕರವಾಗಿ ಅಭಿವೃದ್ಧಿ ಹೊಂದಿರುವಾಗ, ಆ ನಾಣ್ಣುಡಿಯು ಸರಿಯಲ್ಲ, ಮುಕ್ಕಾಲು ಪಾಲು ತಪ್ಪು ಎಂಬುದು ಖಚಿತವಾಗುತ್ತದೆ. ಕೆಲವು ವರ್ತಮಾನಕಾಲದ ನಿದರ್ಶನಗಳನ್ನು ಪರಿಶೀಲಿಸೋಣ.<noinclude></noinclude> 8s48r8mb9exdyulkbbqg8x8d4wzbehi ಪುಟ:ಮನಮಂಥನ.pdf/೨೯೦ 104 62737 314455 131739 2026-05-01T09:12:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314455 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ೧. ಹುಚ್ಚು ಬೆಪ್ಪು ಶೀವಲೀಲೆ ಇಂತಹ ಮಾನಸಿಕ ರೋಗಗಳಿಂದ ನರಳುವವರಲ್ಲಿ ಸಾಕಷ್ಟು ಪಾಲು ಜನರ ದೇಹಾರೋಗ್ಯವು ಸಮರ್ಪಕವಾಗಿಯೇ ಇರುತ್ತದೆ. ಹಲವಾರು ಹಿಸ್ಟಿರಿಯಾ ರೋಗಿಗಳು ; ಒಬ್ರೆಷನ್ ತಗುಲಿದವರು, ಹಾಗೂ ಅತಿ ಆತಂಕದಿಂದ ನರಳುವವರು ; ಮತ್ತು ಇತರ ತೆರನ ಮಾನಸಿಕ ರೋಗಿಗಳು ; ತೋಳದಂತೆ ಶಕ್ತಿಯುತವಾದ ದೇಹವನ್ನು ಹೊಂದಿರುತ್ತಾರೆ, ಕಿರುಬಗಳಂತೆ ಧಂಡಿ ಧಂಡಿ ತಿಂದು ಅರಗಿಸಿಕೊಳ್ಳುತ್ತಾರೆ. ಮಜಭೂತಾಗಿರುವ ಅವರ ದೇಹ ಎಂಬ ದೇವಾಲಯದಲ್ಲಿ ಅಥವಾ ಬ್ರಹ್ಮಪುರಿಯಲ್ಲಿ, ಮನಸ್ಸಿನ ಭೂತಗಳು ಮತ್ತು ಪಿಶಾಚಿಗಳು ಹೇಗೆ ಸೇರಿಕೊಂಡವು? ದೇಹವು ದಾರ್ಡ್ಯವಾಗಿರುವಾಗ, ಮನಸ್ಸಿಗೆ ರೋಗಗಳು ಹೇಗೆ ಬಡಿಯಿತು? ಬ್ರಹ್ಮಪುರಿಯು ಬ್ರಹ್ಮ ರಾಕ್ಷಸನ ಆವಾಸಸ್ಥಳವಾದುದು ಹೇಗೆ? ಅದೂ ಆರೋಗ್ಯಸ್ಥಿತಿಯಲ್ಲಿರುವಾಗ? ೨. ಮನೋದೈಹಿಕ ಬೇನೆಗಳಿಂದ ನರಳುವವರ ಸಂಖ್ಯೆಯು; ಎಲ್ಲಾ ತರಹ ರೋಗಗಳಿಂದ ನರಳುವವರ ಸಂಖ್ಯೆಯಲ್ಲಿ ಶತಾಂಶ ೭೦-೮೦ ರಷ್ಟಿದೆ ಎಂದು ಅನುಭವಸ್ಥ ವೈದ್ಯರ ಅಂದಾಜು. ಈ ತೆರನ ಬೇನೆಗಳಿಂದ ನರಳುವವರು ಹಲವಾರು ಬಾರಿ, ಕೆಲವಾರು ನುರಿತ ವೈದ್ಯರುಗಳಿಂದ ಸಂಪೂರ್ಣ ದೇಹ ಪರೀಕ್ಷೆಯನ್ನು ಮಾಡಿಸಿ ಕೊಂಡಿರುತ್ತಾರೆ. ನೂರು ನೂರು ಗಟ್ಟಲೆ ಹಣವನ್ನು ನೀರಿನಂತೆ ಖರ್ಚುಮಾಡಿ, ಹತ್ತಾರು ತೆರನಾದ ರಕ್ತ ಪರೀಕ್ಷೆ ; ಎಕ್ಸರೆ ಪರೀಕ್ಷೆ; ಇ.ಇ.ಜಿ. ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತಾರೆ. 'ದೇಹದ ಕಾರ್ಯಕ್ರಮಗಳಲ್ಲಿ ಯಾವುದೊಂದು ಕೊಂಕೂ ಇಲ್ಲ; ವಿನಾಕಾರಣ ನೀವು ನರಳುತ್ತಿದ್ದೀರಿ ; ಆತಂಕ ಪಡಬೇಡಿ' ಎಂಬ ಸಲಹೆಯನ್ನು ನಿಷ್ಣಾತ ವೈದ್ಯರುಗಳಿಂದ ಪಡೆಯುತ್ತಾರೆ. ಆದರೂ ಅವರುಗಳು ಮನೋ ದೈಹಿಕ ಬೇನೆಗಳಿಂದ ನರಳುತ್ತಲೇ ಇರುತ್ತಾರೆ. ಅಂದರೆ ದೇಹವು ಆರೋಗ್ಯವಾಗಿದ್ದರೂ, ಮಾನಸಿಕ ತಳಮಳದ ಕಾರಣಗಳಿಂದಾಗಿ, ಬೇನೆಯ ಸಂಕಟವನ್ನು ಅನುಭವಿಸುತ್ತದೆ. ಮಾನಸಿಕ ಸ್ವಾಸ್ಥ್ಯವು ಅಲ್ಲೋಲಕಲ್ಲೋಲವಾಗಿರುತ್ತದೆ. ಬ್ರಹ್ಮಪುರಿಯು ಆರೋಗ್ಯದಿಂದಿದ್ದರೆ, ಮಾನಸಿಕ ಬ್ರಹ್ಮರಾಕ್ಷಸನ ಹಾವಳಿಯು ಆಗುವುದೇಕೆ? ೩. ದೀರ್ಘ ಕಾಲದ ಕಾಯಿಲೆಗಳಿಂದ ದೇಹವು ನರಳುತ್ತಿದ್ದರೂ, ಅಂತಹ ರೋಗಿಗಳ ಮನಸ್ಸು ಸ್ವಸ್ಥವಾಗಿಯೇ ಇರುತ್ತದೆ. ಅಲ್ಲದೆ ಹಲವಾರು ರೋಗಿಗಳಲ್ಲಿ ಬಹಳ ಚುರುಕಾಗಿಯೂ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ Robert Louis Stevenson, ಮತ್ತು A.j. Comin, ಇವರುಗಳು ಇಂಗ್ಲೀಷಿನಲ್ಲಿಯೂ,<noinclude></noinclude> ny99sjh717vjiwqxpjincoe0ojsk9ze ಪುಟ:ಮನಮಂಥನ.pdf/೨೯೧ 104 62738 314456 131740 2026-05-01T09:12:49Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314456 proofread-page text/x-wiki <noinclude><pagequality level="1" user="Shreesha Sharma" /></noinclude>ದೇಹ ಮತ್ತು ಮನಸ್ಸಿನ ಸಂಬಂಧ ೨೬೩ ನಮ್ಮ ನಂದಳಿಕೆ ಲಕ್ಷ್ಮೀನಾರಣಪ್ಪ ಮುದ್ದು ಮುದ್ದಾಗಿ ಕನ್ನಡದ ಮುದ್ದಣನಾಗಿ ಬರೆದುದೂ; ಅವರುಗಳು ಕ್ಷಯ ರೋಗದಿಂದ ನರಳಲಾರಂಭಿಸಿದ ಮೊದಮೊದಲ ಕಾಲದಲ್ಲಿ. ನಮ್ಮ ರಾಷ್ಟ್ರದ ಮೊದಲ ರಾಷ್ಟ್ರಾಧ್ಯಕ್ಷರಾದ ಕೀರ್ತಿಶೇಷ, ಬಾಬುರಾಜೇಂದ್ರ ಪ್ರಸಾದರು ತೀವ್ರತರದ ಉಬ್ಬಸದಿಂದ ನರಳುತ್ತಿದ್ದರು. ಆದರೂ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ, ಆಧ್ಯಾತ್ಮಿಕ ಪ್ರಗತಿಯನ್ನೂ ಅಮೋಘವಾಗಿ ಸಾಧಿಸಿದರು. ಭಗವದ್ಗೀತೆಗೆ ತಮ್ಮದೇ ಆದ ವಿಮರ್ಶನಾ ಟೀಕಾವನ್ನು ಬರೆದರು. J.B.S.Haldane ಎಂಬ ಇಂಗ್ಲೆಂಡಿನ ಪ್ರಚಂಡ ವಿಜ್ಞಾನಿಯೊಬ್ಬನು, ಪಾಶ್ಚಾತ್ಯ ದೇಶಗಳಲ್ಲಿ ಲೋಕ ಪ್ರಸಿದ್ಧಿಯನ್ನು ಪಡೆದಿದ್ದ. ಆದರೆ ಆತನಿಗೆ ತೃಪ್ತಿಯು ದೊರಕಲಿಲ್ಲ. FR.S. ಎಂಬ ಅತ್ಯಂತ ಔನ್ನತ್ಯದ ವೈಜ್ಞಾನಿಕ ಮನ್ನಣೆಯನ್ನು ಗಳಿಸಿದ್ದ. ನಮ್ಮ ಭಾರತಕ್ಕೆ ವಲಸೆಬಂದು, ಭಾರತೀಯ ಪ್ರಜೆಯಾದ. ಕರುಳಿನಲ್ಲಿ ಅವನಿಗೆ ಅರ್ಬುದ ರೋಗವು ಪ್ರಾರಂಭವಾಯಿತು. ಆ ವಿನಾಶಕಾರೀ ರೋಗವು ವೃದ್ಧಿಸಿತು. ಅದೇ ಅವನಿಗೆ ಯಮಪಾಶವನ್ನೂ ಬೀಸಿ ಎಲ್ಲಿಂದ ಬಂದಿದ್ದನೋ ಅಲ್ಲಿಗೆ ಕೊಂಡೊಯ್ದಿತು. ಆದರೆ ಕೊನೆಯುಸಿರು ಆಡುವತನಕ ಅವನ ಮನಸ್ಸು ಸ್ವಾಸ್ಥ್ಯದಿಂದಲೇ, ಚುರುಕಾಗಿ, ಜ್ಞಾನಾರ್ಜನೆಯನ್ನು ಮಾಡುತ್ತಿತ್ತು. ೪. ಮಾನಸಿಕ ರೋಗಗಳಿಂದ ಬಲು ಕಾಲ ನರಳಿ ನಿಧನರಾದವರ ಮೆದುಳನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷೆಯನ್ನು ಮಾಡಿದಾಗ, ಮೆದುಳಿನಲ್ಲಿ ಯಾವ ವ್ಯತ್ಯಾಸವೂ ಕಾಣಬರಲಿಲ್ಲ. ಮಾನಸಿಕ ರೋಗಗಳು ಯಾವುವೂ ಕಾಣಬರದೇ, ನೆಮ್ಮದಿಯಿಂದ ಬಾಳುತ್ತಿದ್ದವರು, ಅಕಸ್ಮಾತ್ ಸತ್ತಾಗ, ಪೊಸ್ಟ್ ಮಾರ್ಟಂ ಅನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಯಾವ ಪೆಟ್ಟೂ ತಲೆಗೆ ತಗುಲಿರದ ಕೆಲವರ ಮೆದುಳು ಬಹುಪಾಲು ಅವ್ಯವಸ್ಥಿತವಾಗಿರುತ್ತದೆ. ಸುಮಾರು ಕಾಲದಿಂದಲೂ ಹಾಗೆ ರೋಗ ಪೀಡಿತವಾಗಿತ್ತು ಎನ್ನುವುದಕ್ಕೂ ಪುರಾವೆಗಳು ದೊರೆಯುತ್ತವೆ. ಅಂದರೆ ಮೆದುಳಿನ ಅವ್ಯವಸ್ಥೆಗೂ ಮಾನಸಿಕ ಬೇನೆಗಳಿಗೂ ಸಂಬಂಧವನ್ನು ಕಲ್ಪಿಸುವಂತಿಲ್ಲ. ಆಜನ್ಮಸಿದ್ಧವಾದ ಹಲವು ಮಾನಸಿಕ ವಿಪರೀತದ ಕಾಯಿಲೆಗಳಲ್ಲಿ ಮೆದುಳಿನ ರಚನೆ ಮತ್ತು ಅಭಿವೃದ್ಧಿಯಲ್ಲಿ ಸಾಕಷ್ಟು ಲೋಪದೋಷಗಳನ್ನು ಕಾಣಬಹುದು. ಆದರೆ ಬಹಳಷ್ಟು ಮಾನಸಿಕ ಬೇನೆಯಿಂದ ನರಳುವವರ, ಮೆದುಳು ಚೆನ್ನಾಗಿರುತ್ತದೆ.<noinclude></noinclude> isnpw03yp3zjfrzn2kz529xycgtbfyz ಪುಟ:ಮನಮಂಥನ.pdf/೨೯೨ 104 62739 314457 131741 2026-05-01T09:13:01Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314457 proofread-page text/x-wiki <noinclude><pagequality level="1" user="Shreesha Sharma" /></noinclude>೨೭೪ ಮನಮಂಥನ ಈ ಎಲ್ಲ ಕಾರಣಗಳಿಂದ ಇಂದಿನ ವೈಜ್ಞಾನಿಕ ಪ್ರಗತಿಯ ಹಂತದಲ್ಲಿ ಮನಸ್ಸು ಆರೋಗ್ಯವಾಗಿದ್ದರೆ, ದೇಹವೂ ಆರೋಗ್ಯವಾಗಿರುತ್ತದೆ ಎನ್ನುವ ದಾರ್ಡ್ಯವನ್ನು ಹೊಂದಬಹುದು. ಇಂತಹ ವೈಜ್ಞಾನಿಕ ಕಾರಣಗಳಂತಿರಲಿ, ಸುತ್ತಲೂ ಕಣ್ಣು ಬಿಟ್ಟು ನೋಡಿದರೆ ಬೇಕಾದಷ್ಟು ನಿದರ್ಶನಗಳು ದೊರೆಯುತ್ತವೆ. ಮಹಾತ್ಮಾ ಗಾಂಧೀಯವರ ದೇಹದಾರ್ಡ್ಯವು ಅಂತಹ ಹೇಳಿಕೊಳ್ಳುವಂತೇನೂ ಇರಲಿಲ್ಲ. ಕೀರ್ತಿಶೇಷ ಕೈಲಾಸಂ ಒಮ್ಮೆ ನಗೆಯಾಡಿದಂತೆ, ಯಮಕೆ ಗಾಂಧೀ. ಆದರೆ ಅಂತಹ ಬಡಕಲು ದೇಹದಲ್ಲಿ, ಶಿಸ್ತು ಸಂಯಮಗಳಿಂದ ಸಿದ್ಧಗೊಳಿಸಲ್ಪಟ್ಟ ಮನಸ್ಸು, ಏನೇನೆಲ್ಲವನ್ನೂ ನಮ್ಮ ಜನತೆಗೆ ಸಾಧಿಸಿಕೊಟ್ಟಿತು ! ದೃಢವಾದ ಮನಸ್ಸು ಇದ್ದುದರಿಂದಲೇ ಹಲವಾರು ಬಾರಿ ಕೈಗೊಂಡ ಕಠಿಣ ಉಪವಾಸಗಳನ್ನು ಅವರ ದೇಹವು ತಡೆದುಕೊಂಡಿತು. ಅವರಂತೆಯೇ ಶಿಸ್ತು ಸಂಯಮಗಳಿಂದ, ಯಮ, ನಿಯಮ, ಆಸನ, ಪ್ರಾಣಾಯಾಮ, ಧಾರಣ ಮತ್ತು ಧ್ಯಾನಗಳಿಂದ ಮನಸ್ಸನ್ನು ಹದಗೊಳಿಸಿದ ಆಚಾರ್ಯ ವಿನೋಬಾಜೀಯವರ ಸಣಕಲ ದೇಹವು ಲಕ್ಷಾಂತರ ಕಿಲೋಮೀಟರುಗಳ ಪಾದಯಾತ್ರೆಯನ್ನು ಮಾಡಿತು. ದೇಹ ಮತ್ತು ಮನಸ್ಸುಗಳ ಪರಸ್ಪರ ಸಂಬಂಧದಲ್ಲಿ, ಇಂದಿನ ಮಾನವನ ಪ್ರಗತಿ ಹೊಂದಿದ ಮನಸ್ಸು ಹೆಚ್ಚು ಹೊಣೆಯನ್ನು ಹೊಂದಿದೆ. ಮನುಷ್ಯನು ಸಂಘಜೀವಿ. ಅವನು ಸುರಕ್ಷಿತವಾಗಿರಬೇಕಾಗಿದ್ದರೆ, ಅವನಿರುವ ಸಮಾಜವೂ ಸುಭದ್ರವಾಗಿರಬೇಕು. ಸಮಾಜದ ಸುಭದ್ರತೆಗೆ ಅವನೂ ಹೊಣೆಯನ್ನು ಹೊರಬೇಕು. ಸುಭದ್ರವಾಗಿರಬೇಕಾದರೆ ಅಂತಹ ಸಮಾಜವು ಹಲವಾರು ನಿಯಮಗಳನ್ನೂ ಕಟ್ಟುಪಾಡುಗಳನ್ನೂ ವಿಧಿಸಬೇಕು. ಇವುಗಳಿಗನುಗುಣವಾಗಿ ಸಭ್ಯ ರೀತಿಯಲ್ಲಿ ವ್ಯಕ್ತಿಯು ನಡೆದುಕೊಳ್ಳಬೇಕು. ಸಭ್ಯ ನಡವಳಿಕೆಯನ್ನು ಸಹಜವಾಗಿ ನಡೆಸಬೇಕಾದರೆ, ವ್ಯಕ್ತಿಗೆ ಸತ್ ಇಂದ ಪ್ರಭಾವಿತವಾದ ಚಿತ್ತವು, ಅಂದರೆ ಸಂಯಮದಿಂದ ನಡೆಸಿಕೊಂಡ ಮನಸ್ಸು ಅಣಿಯಾಗಬೇಕು. ದಾಸವರ್ಯರ 'ಸತ್‌ಚಿತ್ತದಿ ನಡೆದರೆ ಅದೆ ಮಡಿಯು' ಎಂಬ ವಾಕ್ಯದ ಪೂರ್ಣಾರ್ಥವು ಇದು. ದೇಹ ಮತ್ತು ಮನಸ್ಸಿನ ಪರಸ್ಪರವಾದ ಹಾಗೂ ನಿಕಟವಾದ ಸಂಬಂಧದಲ್ಲಿ; ಇಂದಿನ ಮಾನವನ ಪ್ರಗತಿಯ ಹಂತದಲ್ಲಿ ಮನಸ್ಸಿನ ಪಾತ್ರವು ಹಿರಿದಾದುದು ಎಂದು ತಿಳಿದೆವು. ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಾಗ, ಅಥವಾ ಸಾಧಿಸುವಾಗ, ಮನಸ್ಸಿನ ಆರೋಗ್ಯಸ್ಥಿತಿಯನ್ನು ಬಲು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. ಯಶಸ್ವಿಯಾಗಿ ಹಾಗೆ ಸಾಧಿಸಬೇಕಾದರೆ, ಮನಸ್ಸಿನ<noinclude></noinclude> p4l0tlwu15ebaadryjeoseplj218p0p ಪುಟ:ಮನಮಂಥನ.pdf/೨೯೩ 104 62740 314458 131742 2026-05-01T09:13:15Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314458 proofread-page text/x-wiki <noinclude><pagequality level="1" user="Shreesha Sharma" /></noinclude>ದೇಹ ಮತ್ತು ಮನಸ್ಸಿನ ಸಂಬಂಧ ೨೭೫ ಸ್ವರೂಪವನ್ನೂ ವಿಧವಿಧವಾದ ಅದರ ಚಟುವಟಿಕೆಗಳನ್ನೂ ಹಾಗೂ ಅವ್ಯವಸ್ಥಿತವಾಗಲು ಕಾರಣಗಳನ್ನೂ ತಿಳಿದುಕೊಳ್ಳಬೇಕು. ಅನಂತರ ಮಾನಸಿಕ ಸ್ವಾಸ್ಥ್ಯವನ್ನು ಸಾಧಿಸಿಕೊಳ್ಳುವುದು ಸುಲಭವಾಗುತ್ತದೆ.<noinclude></noinclude> 8lr0zkiid7dlufhrlgej8whabrooyjw ಪುಟ:ಮನಮಂಥನ.pdf/೨೯೪ 104 62741 314459 131743 2026-05-01T09:13:32Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314459 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ೨. ಮನಸ್ಸಿನ ಸ್ವರೂಪ ಮನಸ್ಸು ಎಂದರೇನು ? ಯಾವುದರ ನೆರವಿನಿಂದ ನಾವು ಆಲೋಚಿಸು ತ್ತೇವೆಯೋ ಅದನ್ನು ಮನಸ್ಸು ಎನ್ನಬೇಕು. ಆಲೋಚನೆಗಳು ಎಂದರೆ ಏನು ? ಮನಸ್ಸಿನಲ್ಲಿ ತೋರಿಬರುವ ವಿಶೇಷಗಳು ಎನ್ನಬೇಕು. ಒಂದು ಪ್ರಶ್ನೆಯನ್ನು ಬಿಡಿಸಲಾಗದೆ ಇನ್ನೊಂದು ಪ್ರಶ್ನೆಯಿಂದ ಉತ್ತರಿಸಿದಂತಾಯಿತು. ಆದುದರಿಂದಲೇ ಅಮೆರಿಕಾದ ಸುಪ್ರಸಿದ್ಧ ಮನನಿಗ-ನಗೆಗಾರ Ambrose Bierce ತನ್ನ Devil's Dictionary ಯಲ್ಲಿ ಮನಸ್ಸನ್ನು ಈ ರೀತಿ ವರ್ಣಿಸಿದ್ದಾರೆ. Mind: The thing with which we think, we think, ಮನಸ್ಸು ಎಂಬುದರ ಸಮಸ್ಯೆಯನ್ನು ಈ ವಾಕ್ಯವು ಎತ್ತಿ ತೋರಿಸುತ್ತದೆ. ಇಂತಹ ಸಮಸ್ಯೆಗಳನ್ನು ಬಿಡಿಸುವ ಗೋಜು ವೇದಾಂತಿಗಳದು. ನಮ್ಮ ಮನಸ್ಸು ಸ್ವಸ್ಥವಾಗಿರಬೇಕು ; ಆ ಕಾರಣದಿಂದ ಮನಸ್ಸು ಎನ್ನುವುದನ್ನು ಯೋಚಿಸುವ ಹಾಗೂ ಸ್ಮರಣೆಯಲ್ಲಿಟ್ಟುಕೊಳ್ಳುವ, ಒಂದು ತೆರನ ಶಕ್ತಿ ಎಂದು ಹೇಳಬಹುದು. ನಮ್ಮ ದಿನದಿನದ ಅನುಭವಕ್ಕೆ ಈ ವಿವರಣೆಯು ಹೊಂದಿಕೊಳ್ಳುತ್ತದೆ. ಒಂದು ಉದಾಹರಣೆಯಿಂದ ಮನಸ್ಸಿನ ಹಲವಾರು ತೆರನ ಚಟುವಟಿಕೆಗಳನ್ನು ತಿಳಿಯುವ : ಬೇಸಿಗೆಯ ರಜದಲ್ಲಿ ನನ್ನ ಅಜ್ಜಯ್ಯನನ್ನು ನೋಡಿಕೊಂಡು ಬರಲು ಹಳ್ಳಿಗೆ ಹೋದೆ. ಅಜ್ಜಯ್ಯನನ್ನು ನೋಡಿಕೊಂಡು ಬರುವುದು ಒಂದು ಆಸೆ. ಆಸೆಯೇ ಯೋಚನೆಯಾಯಿತು. ಈ ಯೋಚನೆಯನ್ನು ಕಾರ್ಯಗತ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಒಂದರಿಂದ ಇನ್ನೊಂದು ಸಂಬಂಧವನ್ನು ಹೊಂದುವಂತೆ ಯೋಚನೆಗಳನ್ನು ಮಾಡಬೇಕು. ಇಂತಹ ರೈಲಿನಲ್ಲಿ ಇಷ್ಟು ಹೊತ್ತಿಗೆ ಹೊರಟರೆ, ಅಜ್ಜಯ್ಯನ ಹಳ್ಳಿಯ ಹತ್ತಿರ ಇರುವ ಸ್ಟೇಷನ್ನಿಗೆ ತಲಪುತ್ತೇನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗೆ ನಡೆಯಬೇಕು. ಹಳ್ಳಿಯ ಕಡೆಯ ರಸ್ತೆಗಳು ; ಅಂದರೆ ರಸ್ತೆಗಳೇ ಇಲ್ಲ. ಚಪ್ಪಲಿಗಳನ್ನು ಮೆಟ್ಟಿಕೊಂಡು ಅಷ್ಟು ದೂರ ನಡೆದು ಅಭ್ಯಾಸವಿಲ್ಲ. ಬರೀ ಕಾಲುಗಳಲ್ಲಿ ನಡೆಯುವುದನಕ ಅಸಾಧ್ಯ. ಆದ್ದರಿಂದ ಹೂಗಳನ್ನು ಹಾಕಿಕೊಂಡು<noinclude></noinclude> ftrthvy84uvwhdxum6tvw8opbo3z3cr ಪುಟ:ಮನಮಂಥನ.pdf/೨೯೫ 104 62742 314460 131744 2026-05-01T09:13:41Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314460 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 922 ಹೋಗಬೇಕು. ಅಲ್ಲಿ ಒಂದು ವಾರ ಇರುವ ಏರ್ಪಾಡು. ಹಳ್ಳಿಯಲ್ಲಿ ಲಾಂಡ್ರಿ ಇರುವುದಿಲ್ಲ. ಆದಕಾರಣ ವಾರಕ್ಕೆ ಅಗತ್ಯವಾದಷ್ಟು ಬಟ್ಟೆಗಳನ್ನು ತೆಗೆದುಕೊಂಡು ಹೋಗಬೇಕು. ಇದೂ ಮಿತಿಯಲ್ಲಿರಬೇಕು. ಏಕೆಂದರೆ ಸೂಟ್‌ಕೇಸನ್ನು ನಾನೇ ಹೊತ್ತುಕೊಂಡು ನಡೆಯಬೇಕು. ಹೀಗೆಲ್ಲಾ ವಿವರವಾಗಿ ಯೋಚಿಸಿ ಸಾಮಾನುಗಳ ಪಟ್ಟಿಯನ್ನು ಬರೆದಿಡುತ್ತೇನೆ. ಅಂದರೆ ನನ್ನ ಮನಸ್ಸು : ನನ್ನ ಪ್ರಮಾಣದ, ನನ್ನ ರಜೆಯ ಅವಧಿಯ, ಎಲ್ಲಾ ಯೋಚನೆಗಳನ್ನೂ ನಿಖರವಾಗಿ ಮಾಡಿತು. 'ನಿನ್ನ ಆಸೆ ಆಕಾಂಕ್ಷೆಯು ಸಫಲವಾಗಬೇಕಾದರೆ ಹೀಗೆ ಹೀಗೆ ಮಾಡು ಎಂದು ನಿರ್ಧರಿಸಿತು. ಅನುಕೂಲಗಳನ್ನು ಮತ್ತು ಪ್ರತಿಕೂಲಗಳನ್ನು ತುಲನಾತ್ಮಕವಾಗಿ ಯೋಚಿಸುವುದು ಮನಸ್ಸಿನ ಒಂದು ಕಾರ್ಯ. ಅನಂತರ ನಿರ್ಧಾರವನ್ನು ಕೈಗೊಳ್ಳುವುದು ಇನ್ನೊಂದು ಕಾರ್ಯ. ಅಜ್ಜಯ್ಯನ ಮನೆಗೆ ಹೋದೆ. ಎಂಭತ್ತಾರರ ಪ್ರಾಯ ಅಜ್ಜಯ್ಯನಿಗೆ. ಆದರೂ ನನ್ನ ಗುರುತನ್ನು ಹತ್ತು ವರ್ಷಗಳ ನಂತರ, ಸುಲಭವಾಗಿ ಹಿಡಿದು, ಯೋಗಕ್ಷೇಮವನ್ನು ವಿಚಾರಿಸಿದರು. ನನ್ನ ತಂದೆ, ತಾಯಿ, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಎಲ್ಲರ ಹೆಸರುಗಳನ್ನು ಹೇಳಿ, ಈಗ ಏನು ಮಾಡಿಕೊಂಡಿದ್ದಾರೆ, ಎಷ್ಟು ಜನ ಮಕ್ಕಳು, ಇತ್ಯಾದಿ ಯೋಗಕ್ಷೇಮವನ್ನು ಕೇಳಿದರು. ಮುಪ್ಪಿನ ಮುದುಕರಾದರೂ ಎಲ್ಲರ ಹೆಸರುಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರಲ್ಲಾ ಎಂದು ಆಶ್ಚರ್ಯವಾಯಿತು. ಆದರೆ ಮುಂದಿನ ಹತ್ತು ನಿಮಿಷಗಳಲ್ಲಿ ಕೇಳಿದ್ದನ್ನೇ ಕೇಳಿದರು. ಗೆರೆ ತಪ್ಪಿದ ಗ್ರಾಮೋಫೋನ್ ರಿಕಾರ್ಡು, ಬಂದನೋ, ಬಂದನೋ, ಬಂದನೋ ಅಂತ ಕಿಸುಬಾಯಿದಾಸನ ತರಹ ಹೊಡೆದುಕೊಳ್ಳುವುದಿಲ್ಲವೇ, ಅದರಂತೆಯೇ ಅಜ್ಜಯ್ಯನೂ ಕೇಳಿದ್ದನ್ನೇ ಕೇಳಲಾರಂಭಿಸಿದ. ಪುನಃ ಪುನಃ ಕೇಳಿದ. ಹಿಂದೆ ಎಂದೋ ನಡೆದಿದ್ದ ವಿಷಯಗಳ ನೆನಪು ಅಜ್ಜಯ್ಯನ ಮನಸ್ಸಿನಲ್ಲಿ ಹಚ್ಚ ಹಸುರಾಗಿ ಉಳಿದಿದೆ. ಆದರೆ ಈಗ ತಾನೇ ಪ್ರಶ್ನೆಯನ್ನು ಕೇಳಿದೆ ಎಂಬ ನೆನಪು ಉಳಿದೇ ಇಲ್ಲ. ಎಂದನಿಸಿತು. ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಅಗತ್ಯ ಬಿದ್ದಾಗ ನೆನಪಿಗೆ ತಂದುಕೊಂಡು ಉಪಯೋಗಿಸಿಕೊಳ್ಳುವುದೂ ಮನಸ್ಸಿನ ಮುಖ್ಯ ಕಾರ್ಯಗಳಲ್ಲಿ ಒಂದು.<noinclude></noinclude> t8fyzhp54e1ypr86bajt7duv5ignwwc ಪುಟ:ಮನಮಂಥನ.pdf/೨೯೬ 104 62743 314461 131745 2026-05-01T09:13:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314461 proofread-page text/x-wiki <noinclude><pagequality level="1" user="Shreesha Sharma" /></noinclude>೨೭೮ ಮನಮಂಥನ - 'ಶೃಂಗದಾ ಬೆನ್ನೇರಿ ಬಂತು. ಕಲ್ಪನಾ ವಿಲಾಸ' ಎಂದು ಕವಿ ಬೇಂದ್ರೆ ಹಾಡಿದರು. ಕವಿಯ ಮನಸ್ಸಿನ ಕಲ್ಪನೆಯು ಹಾಡಾಗಿ ಹೊರ ಹೊಮ್ಮುವಾಗ ಮಧುವನ್ನರಸುವ ದುಂಬಿಯ ಝೇಂಕಾರದಂತೆ ಮೂಡಿಬರುತ್ತದೆಯಂತೆ. ಎಷ್ಟು ಚೆನ್ನಾಗಿ ನುಡಿದಿದ್ದಾರೆ ಅನ್ನಿಸುತ್ತೆ ನಿಮಗೆ. ಅಯ್ಯೋ ! ಈ ತೆರನಾಗಿ ನಾವು ಹಾಡನ್ನು ಏಕೆ ಕಟ್ಟಬಾರದು ? ಅಂತಹ ಯೋಗ್ಯತೆಯು ನಮಗೇಕೆ ಬರಲಿಲ್ಲ ಎಂದು ತುಸು ವ್ಯಸನವೂ ಆಗುವುದು. ತುಂಬಾ ವಿಚಾರವನ್ನು ನಡೆಸಿದ ನಂತರ ಬೇಂದ್ರೆಯವರ ಮನಸ್ಸಿನಲ್ಲಿ ಈ ನುಡಿಗಳು ಮೂಡಲಿಲ್ಲ ಭಾವನೆಯು ಅವರ ಅಂತಃಕರಣವನ್ನು ತುಂಬಿಕೊಂಡಿತು. ಕಡೆದ ಮೊಸರಲ್ಲಿ ಬೆಣ್ಣೆಯು ತೇಲಿ ಬರುವಂತೆ, ಭಾವನಾ ಮನಸ್ಸಿನಿಂದ ಈ ನುಡಿಗಳು ತಾವಾಗಿ ತಾವೇ ಮೂಡಿಬಂದುವು. ಮನಸ್ಸಿನ ಚಟುವಟಿಕೆಗಳಲ್ಲಿ ಭಾವ ರಾಗ ದ್ವೇಷಾದಿಗಳೂ ಪಾತ್ರವನ್ನು ವಹಿಸುತ್ತವೆ. ಮನಸ್ಸಿನ ಈ ಗುಣವನ್ನು ಸ್ಫೂರ್ತಿ ಎಂದೆನ್ನುತ್ತಾರೆ. ತನ್ನ ಇಷ್ಟದಂತೆ ಮೂಡಿ ಬರುವ, ನಮ್ಮ ಇಷ್ಟದಂತೆ ನಡೆಯದೇ ಇರುವ, ಸ್ಫೂರ್ತಿಯೂ ಮನಸ್ಸಿನ ಒಂದು ಪ್ರದರ್ಶನ, ಕೆಲವೇ ಮಂದಿಗೆ ಲಭಿಸುವ, Emotions - ಗುಣ. ನ್ಯೂಟನ್ನನ ಕತೆಯನ್ನು ಎಲ್ಲರೂ ಕೇಳಿದ್ದಾರೆ. ಸೇಬಿನ ಮರದ ಕೆಳಗೆ ಅವಕುಳಿತಿದ್ದ, ಅಥವಾ ನೆರಳಿನಲ್ಲಿ ಮಲಗಿದ್ದರೂ ಇರಬಹುದು. ಅಥವಾ ಅನತಿ ದೂರದಲ್ಲಿ ನಿಂತೋ ನಡೆದೋ ಇದ್ದಿರಬಹುದು. ಮರದಿಂದ ಸೇಬು ಕೆಳಕ್ಕೆ, ನೆಲದ ಮೇಲೆ ಬಿತ್ತು. ಹೀಗೇನಾದರೂ ನನಗೆ ಆಗಿದ್ದಿದ್ದರೆ, ಆ ಸೇಬಿನ ಹಣ್ಣನ್ನು ತೆಗೆದುಕೊಂಡು, ಕೊಳೆತಿದೆಯೋ ಇಲ್ಲವೋ ನೋಡಿಕೊಂಡು, ತಿಂದು ಬಿಡುತ್ತಿದ್ದೆ. ಲೊಟ್ಟೆಯನ್ನು ಹೊಡೆಯುತ್ತಿದ್ದೆ. ಆದರೆ ಸರ್ ಐಸೆಕ್ ನ್ಯೂಟನ್ ಹಾಗೆ ಮಾಲಿಲ್ಲ. ಭೂಮಿಯಮೇಲಕ್ಕೆ ಮರದಿಂದ ಸೇಬಿನ ಹಣ್ಣು ಏಕೆ ಬಿತ್ತು, ಎಂದು ಅವನ ಕುತೂಹಲವು ಕೆರಳಿತು. 'ಮರವು ಹಣ್ಣನ್ನು ದೂಡಿತೇ? ಅಥವಾ ಭೂಮಿಯು ಹಣ್ಣನ್ನು ಸೆಳೆದುಕೊಂಡಿತೆ'? ಎಂದು ಅವನ ವಿಚಾರಪರ ಮನಸ್ಸು, ಕುತೂಹಲದಿಂದ ಕೆರಳಿತು. ಕುತೂಹಲವನ್ನು ನೆಮ್ಮದಿಗೊಳಿಸಲು, ಮನಸ್ಸನ್ನು ತೃಪ್ತಿಗೊಳಿಸಲು, ಅವ ಸಂಶೋಧನೆಯಲ್ಲಿ ತೊಡಗಿದ. ಗುರುತ್ವಾಕರ್ಷಣೆಯ ಸಿದ್ಧಾಂತವನ್ನು ಪ್ರಕಟಿಸಿದ. ಸೇಬಿನ ಹಣ್ಣು ಭೂಮಿಯನ್ನು ಆಕರ್ಷಿಸಿತು. ಭೂಮಿಯು ಸೇಬನ್ನು ಆಕರ್ಷಿಸಿತು. ಇದು ಪರಸ್ಪರ ಆಕರ್ಷಣೆ. ಆಕರ್ಷಣೆಯ ಪ್ರಮಾಣವು ಆಕರ್ಷಿಸುವ ವಸ್ತುವಿನ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಭೂಮಿಯ ಗಾತ್ರವು, ಸೇಬಿನ ಹಣ್ಣಿನ ಗಾತ್ರಕ್ಕಿಂತ ಕೊಟ್ಯಂತರ ಪಾಲು ಹೆಚ್ಚು. ಆದಕಾರಣ<noinclude></noinclude> t6qow86p1fthl0tpnbn3aj8kon4cw4d ಪುಟ:ಮನಮಂಥನ.pdf/೨೯೭ 104 62744 314462 131746 2026-05-01T09:14:00Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314462 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 925 ಭೂಮಿಯ ಮೇಲಕ್ಕೆ ಸೇಬಿನ ಹಣ್ಣು ಬಿತ್ತು. ಇಲ್ಲದಿದ್ದರೆ ಸೇಬಿನ ಹಣ್ಣಿನ ಮೇಲೆ ಭೂಮಿಯು ಬೀಳಬೇಕಾಗುತ್ತಿತ್ತು! ಎಂದವ ಸಿದ್ಧಾಂತವನ್ನು ಮಾಡಿದ, ಗಣಿತ ಶಾಸ್ತ್ರದ ಪ್ರಕಾರ ತನ್ನ ಸಿದ್ಧಾಂತವನ್ನು ಸಮರ್ಥಿಸಿದ. ಪರಸ್ಪರ ಆಕರ್ಷಣೆಯ ಪ್ರಮಾಣವನ್ನು ಅಳತೆಮಾಡಿ ತೋರಿಸಿದ. ಕುತೂಹಲವು ನ್ಯೂಟನ್ನನ ಮನಸ್ಸನ್ನು ದೆವ್ವದಂತೆ ಹಿಡಿದುಕೊಂಡಿತ್ತು. ಅವನ ವಿಚಾರಪರ ಮನಸ್ಸು ತಾ ಕಂಡ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ಅತಿ ಶ್ರದ್ಧೆಯಿಂದ ತೊಡಗಿತು. ಮನಸ್ಸಿನ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ, ಕುತೂಹಲವು ಒಂದು ಮುಖ್ಯ ಪ್ರೇರಕ. ದೇಹದ ಹೊರಗಿನ ವಸ್ತು ಸ್ಥಿತಿಯನ್ನು ಇಂದ್ರಿಯಗಳ ಮೂಲಕ ಗ್ರಹಿಸಿ, ನಂತರ ವಿವೇಚಿಸಿ, ಸೂಕ್ತವಾದ ನಿರ್ಣಯಗಳನ್ನು ಮಾಡಿ ಕಾರ್ಯರೂಪಕ್ಕೆ ತರುವುದು ; ಮನಸ್ಸಿನ ಸಾಮಾನ್ಯವಾದ ಒಂದು ಚಟುವಟಿಕೆ. ಅನುಭವಿಸಿದುದನ್ನು ಸ್ಮರಣೆಯಲ್ಲಿಟ್ಟುಕೊಂಡು, ಅದರಿಂದ ಕಲಿತ ಪಾಠವನ್ನು ಅಗತ್ಯ ಬಿದ್ದಾಗ ಬಳಸಿಕೊಳ್ಳುವುದು, ಸಾಮಾನ್ಯವಾದ ಇನ್ನೊಂದು ಚಟುವಟಿಕೆ. ಅಂತಃಕರಣದಿಂದ ಭಾವನಾಪರವಶನಾದಾಗ, ಹಾಗೂ ಕೂತೂಹಲದಿಂದ ಕೆರಳಿದಾಗ, ಹಠಾತ್ತನೆ ತೇಲಿಬರುವ ಸ್ಪೂರ್ತಿಯೂ ಮನಸ್ಸಿನೊಂದು ಗುಣ. ಮನಸ್ಸಿನ ಮುಖ್ಯ ಕಾವ್ಯಗಳಲ್ಲಿ ಇವು ಮೂರನ್ನೂ ಗಮನಿಸಬೇಕು. ದೇಹ ಮತ್ತು ಮನಸ್ಸು ಇವೆರಡರ ಸಮನ್ವಯವೇ ಬಾಳಿನ ಜೀವಾಳ. ದೇಹವು ಇರದಿದ್ದರೆ, ಮನಸ್ಸು ಸ್ವತಂತ್ರವಾಗಿ ಇರಲು ಸಾಧ್ಯವೇ ಹಾಗೂ ಮನಸ್ಸು ಇಲ್ಲದಿದ್ದರೆ, ದೇಹವು ಉಳಿಯಲು ಸಾಧ್ಯವೇ ? ಈಗಿನ ನಮ್ಮ ತಿಳಿವಳಿಕೆಯ ಪ್ರಕಾರ, ಎರಡರ ಒಕ್ಕೂಟವು ಸಾಧ್ಯವೇ ಹೊರತು, ಒಂದು, ಇನ್ನೊಂದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಮನಸ್ಸು ದೇಹದ ಅಗೋಚರವಾದ ಒಂದು ಅಂಗ, ಅಥವಾ ದೇಹವು ಮನಸ್ಸಿನ ಗೋಚರವಾದ ಒಂದು ಅಂಗ, ಎಂದನ್ನಬಹುದು. ಕಣ್ಣು, ದೇಹದಲ್ಲಿ ಕಾಣಿಸಿಸುವ ಒಂದು ಅಂಗ. ಕಿವಿಯು ಕೇಳಿಸಿಸುವ ಒಂದು ಅಂಗ. ಮೂಗು ವಾಸನೆಯನ್ನು ಅರುಹುವ ಒಂದು ಅಂಗ. ನಾಲಿಗೆಯು ಉಂಡುದರ ಸವಿ ಕಹಿಗಳನ್ನು ರುಚಿಸಿಸುವ ಒಂದು ಅಂಗ ಸ್ಪರ್ಶಸುಖ ಅಥವಾ ದುಃಖವನ್ನು ಒದಗಿಸುವ ಚರ್ಮವು ಒಂದು ಅಂಗ. ಪಂಚೇಂದ್ರಿಯಗಳೂ<noinclude></noinclude> 17vyupd48rkonheyivhmt6nnkm1nskm ಪುಟ:ಮನಮಂಥನ.pdf/೨೯೮ 104 62745 314463 131747 2026-05-01T09:14:10Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314463 proofread-page text/x-wiki <noinclude><pagequality level="1" user="Shreesha Sharma" /></noinclude>೨೮೦ ಮನಮಂಥನ ವಿವಿಧ ತೆರನಾಗಿ, ಬಾಹ್ಯ ಪ್ರಪಂಚದ, ಅಥವಾ ನಮ್ಮ ಹೊರಗಿನ ಲೋಕದ ಸುದ್ದಿಗಳನ್ನು ನಮಗೆ ತಿಳಿಸಿಕೊಡುತ್ತವೆ. ಪಂಚೇಂದ್ರಿಯಗಳೂ ಕಳುಹಿಸಿಕೊಟ್ಟ ಸುದ್ದಿಗಳನ್ನು ಮನಸ್ಸು ಜರಡಿ ಹಿಡಿದಂತೆ, ಶೋಧಿಸಿ, ಈ ಲೋಕದ, ಈ ಜನ್ಮಕ್ಕೆ ಅಗತ್ಯವಾದವುಗಳನ್ನು ಮನಸ್ಸಿಗೆ ಮುಟ್ಟಿಸುತ್ತದೆ. ಈ ಜನ್ಮದ ಬಾಳಿಗೆ ಅಗತ್ಯವಾದ ಜಳ್ಳುಗಳನ್ನು, ಮನಸ್ಸಿನ ಆಳದಲ್ಲಿರುವ ಹಗೇವುಗಳಿಗೆ ಸಾಗಹಾಕಿ, ಮರೆ ಮಾಡಿ, ಮರೆತು ಹೋಗುವಂತೆ, ಮನಸ್ಸಿನ ಒಂದು ಹಿರಿಯಂಶವು ಅಡ್ಡಗೋಡೆಯನ್ನು ಹಾಕುತ್ತದೆ. ಸಾಕಷ್ಟು ದೃಢವಾಗಿ ಈ ಲೋಕದ, ಈ ಜನ್ಮದ ಬಾಳಿಗೆ ಅತ್ಯವಶ್ಯಕವಾದ ಕಾಳುಗಳನ್ನು, ಮನಸ್ಸಿನ ತೋರ ಹಾಗೂ ಸ್ಮರಣಾ ಭಾಗಗಳಿಗೆ ಮುಟ್ಟಿಸುತ್ತದೆ. ಜಳ್ಳು ಯಾವುದು? ಕಾಳು ಯಾವುದು? ಇವೆರಡೂ ಮನಸ್ಸಿನಲ್ಲಿ ಹುದುಗಿಕೊಂಡಿರುತ್ತವೆ. ಯಾವಾಗಲಾದರೂ ಒದ್ದು ಕೆರಳಿಸುತ್ತವೆ. ಬಾಳಿನಲ್ಲಿ ಇವೆರಡೂ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಜಳ್ಳಾಗಲೀ ಕಾಳಾಗಲೀ ಎರಡೂ ಕೂಡಿ, ಈ ಜನ್ಮದ ಮಾನವ ಬಾಳ್ವೆಯನ್ನು ನಡೆಸುತ್ತದೆ. ಈ ಜನ್ಮದ ಈ ಲೋಕದ ಬಾಳ್ವೆಗೆ ಅಗತ್ಯವಾದುದನ್ನು ಕಾಳು ಎಂದು ಮನಸ್ಸಿನ ವಿಚಾರಪರ ಭಾಗವು ನಿರ್ಣಯಿಸುತ್ತದೆ. ಅಂತೆಯೇ ಜಳ್ಳು ಎಂದು ಮಿಕ್ಕವನ್ನು ಗಣಿಸಿ ಆಳ ಮನಸ್ಸಿನ ಹಗೇವುಗಳಿಗೆ ದೂಡಿಬಿಡುತ್ತದೆ. ಜಳ್ಳು ಕಾಳು ಎಂದು ವಿಂಗಡಿಸುವಾಗ ಮನಸ್ಸು ತಪ್ಪುಮಾಡುವುದಿಲ್ಲ, ಎಂದನ್ನುವಂತಿಲ್ಲ. ತಪ್ಪು ಮಾಡುವುದುಂಟು. ಜಳ್ಳಿನಲ್ಲಿ ಕಾಳುಗಳೂ ಹಗೇವುಗಳಿಗೆ ದೂಡಲ್ಪಡಬಹುದು. ಅದೇ ರೀತಿಯಲ್ಲಿ ಜಳ್ಳು ಕೂಡ ಕಾಳುಗಳೊಂದಿಗೆ ತೋರ ಮನಸ್ಸಿಗೆ ಅಥವಾ ಸ್ಮರಣಾ ಕೇಂದ್ರಗಳಿಗೆ ರವಾನಿಸಲ್ಪಡಬಹುದು. ಈ ತೆರನ ದೋಷಗಳು ಮನಸ್ಸಿನ ಸ್ವಾಸ್ಥ್ಯವನ್ನು ಲೋಕದ ಬಾಳಿನಲ್ಲಿ ಕದಡುತ್ತವೆ. ಮಾನಸಿಕ ಬೇನೆಗಳಿಗೆ, ಮೂಲಭೂತವಾದ ಕಾರಣಗಳಾಗುತ್ತವೆ. ಅಂದರೆ ಮನಸ್ಸಿನ ಒಂದು ಭಾಗವು ದೇಹದ ಐದು ಇಂದ್ರಿಯಗಳಂತೆ, ಆರನೆಯದೊಂದು ಅಂಗವಾಗಿದೆ ಎಂದನ್ನಬಹುದು. ಮನಸ್ಸಿನ ಮತ್ತೊಂದು ಭಾಗವು ದೇಹದಿಂದ ಪ್ರತ್ಯೇಕವಾದ, ಇನ್ನಾವುದೋ ಲೋಕದ, ಮತ್ತೆ ಯಾವುದೋ ಬಾಳಿನೊಂದಿಗೆ ಕೊಂಡಿಯನ್ನು ಹಾಕಿಕೊಂಡಿರುತ್ತದೆಯೋ ಏನೋ? ಹೌದು ಎಂದು ಸಾರಿದ್ದಾರೆ. ಎಲ್ಲ ಕಾಲದ, ಎಲ್ಲ ದೇಶದ, ಮನನಿಗರು ; ಆಳವಾಗಿ ಅಭ್ಯಾಸ ಮಾಡಿದ ಮನನಿಗರು. ಅಂದ ಮೇಲೆ ೧. ಮನಸ್ಸು ಒಂದು ತೆರನ ಶಕ್ತಿ ; ವಸ್ತುವಲ್ಲ. ೨. ಅದರದೊಂದು ಭಾಗವು ದೇಹದೊಂದಿಗೆ ನಿಕಟ ಸಂಬಂಧವನ್ನು ಪಡೆದು,<noinclude></noinclude> hry1z9qnoqe5asgw4jkh2opusemjwqt ಪುಟ:ಮನಮಂಥನ.pdf/೨೯೯ 104 62746 314464 131748 2026-05-01T09:14:19Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314464 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ೨೮೧ ಪಂಚೇಂದ್ರಿಯಗಳಂತೆ, ಆರನೆಯ ಅಂಗವಾಗಿದೆ. ೩. ಮತ್ತೊಂದು ಭಾಗವು ವ್ಯಾವಹಾರಿಕ ಬಾಳಿನೊಂದಿಗೆ ನಿಕಟ ಸಂಬಂಧವನ್ನು ಹೊಂದಿರದಿದ್ದರೂ, ವ್ಯಾವಹಾರಿಕವಾದ, ನಶ್ವರವಾದ ಈ ಲೋಕದ ಬಾಳನ್ನು, ಅರಿವು ಪೂರ್ಣವಾದ ಮತ್ತಾವುದೋ ಇರುವಿಕೆಯತ್ತ ಸೆಳೆಯುತ್ತದೆ. ಈ ಮೂರು ಅಂಶಗಳನ್ನು ವಿಚಾರಪರವಾಗಿ, ವಿಜ್ಞಾನದ ರೀತಿಯಲ್ಲಿ ಒಪ್ಪಿಕೊಳ್ಳಬೇಕು. ಮನಸ್ಸು ಎಂಬುದೊಂದು ಶಕ್ತಿಯು ಅಥವಾ ಚೈತನ್ಯವು ಕಾಣಿಸದೇ ಇದ್ದರೂ ದೇಹದಲ್ಲಿದೆ ಎಂದು ಒಪ್ಪಿಕೊಳ್ಳಬೇಕು. ಏಕೆಂದರೆ ಮನಸ್ಸಿನ ಚಟುವಟಿಕೆಗಳಿಂದ ಉಂಟಾಗುವ, ದೇಹದಲ್ಲಿ ಸಾಕ್ಷಾತ್ ಕಂಡುಬರುವ, ಪರಿಣಾಮಗಳು ಸಾಕ್ಷ್ಯಗಳನ್ನು ನೀಡುತ್ತವೆ. ಗಾಳಿಯು ಕಣ್ಣಿಗೆ ಕಾಣಿಸದೇ ಇದ್ದರೂ ಗಿಡಗಳ ಎಲೆಗಳು, ಹೊದ್ದುಕೊಂಡಿರುವ ಸೆರಗುಗಳು, ಹಾರಾಡುವುದನ್ನು ನೋಡಿ, ಗಾಳಿಯು ಬೀಸುತ್ತದೆ ಎಂದು ನಿಸ್ಸಂದೇಹವಾಗಿ ನಿರ್ಧರಿಸುವಂತೆ. ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮಾತುಗಳ ಸಂಕೇತದ ಮೂಲಕ, ಬರೆಯುತ್ತೇನೆ. ಬರೆದುದು ಪ್ರಕಟವೂ ಆಗುತ್ತದೆ. ಪ್ರಕಟವಾದುದನ್ನು ಓದಬಹುದಾದ ನೀವು; ಎರಡು ಪಂಖ್ಯೆಗಳನ್ನು ಓದಿ 'ತೆಗೆಯೋ, ಇವನ ಕಂತೆಯನ್ನ : ಬಿಸಾಕೋ, ಬರಿ ಬೋರ್ ಹೊಡೀತಾನೆ' ಎಂದು ಪುಸ್ತಕವನ್ನು ಕಸದ ಬುಟ್ಟಿಗೆ ಎಸೆಯಬಹುದು. ಅಥವಾ 'ಪಾಪ ! ಏನೋ ಒದರಲಿಕ್ಕೆ ಹೊಂಟಾನ, ಏನಂತಾನ? ಓದಿ ನೋಡುವ' ಎಂದು ಮುಂದುವರಿಸಲೂಬಹುದು. ಇಂತಹ ವಿಧ ವಿಧವಾದ ಪ್ರತಿಕ್ರಿಯೆಯು ನಿಮ್ಮಲ್ಲಿ ಮೂಡಿ ಬಂದದ್ದು : ನಿಮ್ಮ ಮನಸ್ಸಿನಿಂದ. Ambrose Bierce ಅನ ವ್ಯಾಖ್ಯಾನವನ್ನು ಕೇಳಿದ ಮೇಲೆ ಕೂಡ, ಮನಸ್ಸು ಎಂಬ ಶಕ್ತಿಯು ಅಥವಾ ಚೈತನ್ಯವು ನಿಜವಾಗಲೂ ಅಸ್ತಿತ್ವದಲ್ಲಿದೆ ಎಂದು ಒಪ್ಪಲೇ ಬೇಕು. ಮನಸ್ಸು ಒಂದು ಶಕ್ತಿ, ಒಂದು ಚೈತನ್ಯ, ಒಂದು ಕ್ರಿಯಾಕಾರಣ ಪ್ರಭಾವ ಎಂದೆವು. ಕಣ್ಣುಗಳಿಗೆ ಕಾಣಿಸದಿದ್ದರೂ, ಕಿವಿಗೆ ಕೇಳಿಸದಿದ್ದರೂ ಪಂಚೇಂದ್ರಿಯಗಳಿಗೆ ನೇರವಾಗಿ ಗೋಚರವಾಗದಿದ್ದರೂ, ಮನಸ್ಸು ಅಸ್ತಿತ್ವದಲ್ಲಿದೆ ಎಂದು ತೀರ್ಮಾನಿಸಿದೆವು. ಆದರೆ ಅದು ಯಾವ ತೆರನ ಶಕ್ತಿ? ಎಂತಹ ಚೈತನ್ಯ. ಧನುರ್ಮಾಸದಲ್ಲಿ ಬೆಳಗಿನ ಝಾಮ ಬಚ್ಚಲೊಲೆಯ ಬೆಂಕಿ ಮುಂದೆ ಕುಳಿತರೆ, ಮೈಕೈ ಹಿತವಾಗಿ ಕಾಯುತ್ತದೆ. ಆದರೆ ಒಲೆಯ ಬೆಂಕಿಯಿಂದ ನಮ್ಮ<noinclude></noinclude> lpw6afpx3bmi1e9gk6opiyeks2k3und ಪುಟ:ಮನಮಂಥನ.pdf/೩೦೦ 104 62747 314465 131749 2026-05-01T09:14:28Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314465 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಮೈಯಿಗೆ ಶಾಖವು ಹರಿದು ಬರುವುದು ಕಾಣಿಸುವುದಿಲ್ಲ. ಆದರೆ ಶಾಖವು ಹರಿದು ಬಂದಿರಲೇಬೇಕು. ಶಾಖವು ಒಂದು ರೀತಿಯ ಶಕ್ತಿ. ಕುದುರೆಯ ಲಾಳದಂತಿರುವ ಮ್ಯಾಗ್ನೆಟ್ಟನ್ನಿಟ್ಟು, ಅದರ ಮೇಲೆ ಕಾಗದವನ್ನು ಹರಡಿ, ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಉದುರಿಸಿದರೆ, ಹುಡಿಯು ಒಂದು ವಿಚಿತ್ರವಾದ ರೇಖಾ ಚಿತ್ರವನ್ನು ರಚಿಸಿಕೊಳ್ಳುತ್ತದೆ. ಲಾಳವಿರುವ ಎರಡೂ ಪಕ್ಕಗಳಲ್ಲಿ ಹುಡಿಯು ರಂಗೋಲಿಯನ್ನಿಟ್ಟಂತಾಗುತ್ತದೆ. ಲಾಳದ ಎರಡು ತುದಿಗಳಲ್ಲೂ ಮೀಸೆ ಕಟ್ಟಿಕೊಳ್ಳುತ್ತದೆ. ಮ್ಯಾಗ್ನೆಟಿಕ್‌ನ ಆಯಸ್ಕಾಂತ ಶಕ್ತಿಯು ಕಬ್ಬಿಣದ ಹುಡಿಯನ್ನು ಈ ರೀತಿ ಚೆಲ್ಲಾಡಿಸುತ್ತದೆ. ಮ್ಯಾಗ್ನೆಟ್ಟಿನ ಶಕ್ತಿಯು ಒಂದು ತೆರನಾದುದು. ಇಲೆಕ್ಟಿಕ್ ಸ್ಟವ್‌ನಲ್ಲಿ, ಸ್ವಿಚ್ ಹಾಕಿದ ಮೇಲೆ, ಕೆಂಪಗೆ ಲೋಹದ ಸುರುಳಿಗಳು ಕಾಯುತ್ತವೆ. ಉತ್ಪತ್ತಿಯಾದ ಆ ಶಾಖದಿಂದ ಅಡಿಗೆಯನ್ನು ಬೇಯಿಸಬಹುದು. ಆ ಇಲೆಕ್ಟಿಕ್ ಶಕ್ತಿಯನ್ನು ತೆಳು ತಂತಿಗಳಿರುವ ಬಲ್ಲಿನಲ್ಲಿ ಹರಿಯ ಬಿಟ್ಟರೆ, ಬೆಳಕು ಹರಡುತ್ತದೆ. ಶಾಖವನ್ನೂ ಬೆಳಕನ್ನೂ ಹಾಗೂ ಮ್ಯಾಗ್ನೆಟಿಕ್ ಪ್ರತಿಕ್ರಿಯೆಗಳನ್ನೂ, ಇಲೆಕ್ಲಿಸಿಟಿಯು ಸಾಧಿಸುತ್ತದೆ. ಇಲೆಕ್ಟಿಸಿಟಿಯೂ ಒಂದು ವಿಧವಾದ ಶಕ್ತಿ. ಗುರುತ್ವಾಕರ್ಷಣೆಯೂ ಒಂದು ತೆರನ ಶಕ್ತಿ. ಕಂತ್ರಿ ನಾಯಿಯ ಕಡೆಗೆ ಹುಡುಗನು ಕಲ್ಲನ್ನೆಸೆಯುತ್ತಾನೆ. ಅವನ ತೋಳ್ಳಲದಿಂದ ಎಸೆದ ಕಲ್ಲು ರಭಸದಿಂದ ಸ್ವಲ್ಪ ದೂರ ಸಾಗುತ್ತದೆ. ತೋಳ್ಳಲವು ಒಂದು ವಿಧದ ಶಕ್ತಿ. ಫಿಸಿಕಲ್ ಶಕ್ತಿ. ಇವೆಲ್ಲ ತೆರನ ಶಕ್ತಿಗಳು, ಆಮೂಲಾಗ್ರವಾಗಿ ವಿಜ್ಞಾನಿಗಳಿಂದ ಅಭ್ಯಸಿಸಲ್ಪಟ್ಟಿವೆ. ಇವುಗಳ ಗುಣಗಳು ಎಣಿಸಲ್ಪಟ್ಟಿವೆ, ಗುಣಿಸಲ್ಪಟ್ಟಿವೆ. ಹಾಗಾಗಿ ಮಾನವನ ಹತೋಟಿಗೆ ಒಳಗಾಗಿವೆ. ಅವನ ಬಾಳನ್ನು ಸುಖಮಯವಾಗಿಸಿವೆ ; ಅವನ ದೈಹಿಕ ಶ್ರಮವನ್ನು ಬಹುಪಾಲು ನಿವಾರಿಸಿವೆ. ಇತ್ತಿಂದೀಚೆಗೆ ಅಣುವನ್ನು ಬಿರಿಸಿದರೆ ಆಪಾರಶಕ್ತಿಯು ಹೊರ ಹೊಮ್ಮುತ್ತದೆ ಎಂಬುದನ್ನು ಕಂಡು ಹಿಡಿದರು. ಈ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿ ಏನೆಲ್ಲವನ್ನೂ ಸುಟ್ಟು ಹಾಕಬಹುದು. ಇಲೆಕ್ಟಿಕ್ ಶಕ್ತಿಯನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಲೂಬಹುದು. ಅಟಾಮಿಕ್ ಶಕ್ತಿಯೂ ನಿಖರವಾಗಿ ಅಳೆಯಲ್ಪಡಬಹುದು. ಹೈಡೋಜನ್ನಿನ ಎರಡು ಅಣುಗಳನ್ನು ಬೆಸೆದರೆ, ಆಗಲೂ ಶಕ್ತಿಯು ಅಪಾರವಾಗಿ ಹೊರ ಹೊಮ್ಮುತ್ತದೆ. ಪ್ಯೂಷನ್ ಬಾಂಬ್ ಎಂಬ<noinclude></noinclude> b2n5xb3a8po00n711xyt1sypynr78wv ಪುಟ:ಮನಮಂಥನ.pdf/೩೦೧ 104 62748 314466 131750 2026-05-01T09:14:38Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314466 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ೨೮. ರಾಕ್ಷಸ ಆಯುಧವು ಈ ರೀತಿಯದು. ಇದೂ ವೈಜ್ಞಾನಿಕನ ಅಳತೆಗೆ ನಿಖರವಾಗಿ ಸಿಕ್ಕಿದೆ. ಆದರೆ ಇವೆಲ್ಲಾ ಶಕ್ತಿಗಳು, ಮನಸ್ಸು ಎಂಬ ಶಕ್ತಿಗಿಂತ ಪ್ರತ್ಯೇಕವಾಗಿವೆ. ಮನಸ್ಸು ಒಂದು ತೆರನ ಶಕ್ತಿ ಎಂದು ತಿಳಿದಿದ್ದರೂ, ವೈಜ್ಞಾನಿಕ ಗಣಿತ ಶಾಸ್ತ್ರದ ಅಧ್ಯಯನಕ್ಕೆ ಇನ್ನೂ ಒಳಪಟ್ಟಿಲ್ಲ. ಅಂದರೆ ಮನಸ್ಸು ಎಂಬ ಶಕ್ತಿಯ ನಿಖರವಾದ ಪರಿಚಯವು ಇನ್ನೂ ಸಾಧ್ಯವಾಗಿಲ್ಲ. ನಮ್ಮ ನಾಡಿನ ಪೂರ್ವಿಕ ಮನನಿಗರು, ಮನಸ್ಸನ್ನು 'ಚಿತ್ರ' ಎಂದು ಹೆಸರಿಸಿದ್ದರು. ಚೈತನ್ಯ ಎಂಬ ಪದವು ಶಕ್ತಿ ಎನ್ನುವ ಅರ್ಥವನ್ನೂ ಮೂಡಿಸುತ್ತದೆ. ಚಿತ್ರ ಪದದಿಂದ ಹುಟ್ಟಿ ಬಂದಿದೆ. ಚಿತ್ರ ಎನ್ನುವ ಪದವನ್ನು ಇನ್ನೂ ಹೆಚ್ಚು ಗೂಡಾರ್ಥದಲ್ಲಿ ಬಳಸುತ್ತಿದ್ದರು. ಅದನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯಲು ಯತ್ನಿಸೋಣ. ಅಜ್ಜಯ್ಯನ ಮನೆಗೆ ರಜೆಯಲ್ಲಿ ಹೋಗಲೆತ್ನಿಸಿದಾಗ, ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮನಸ್ಸಿನ ಪರಿವರ್ತನೆಗಳು, ಎಂದು ಹೇಳಬಹುದು. ಚಪ್ಪಲಿಯನ್ನು ಮೆಟ್ಟಿಕೊಂಡು ಹೋಗಬಾರದು ಎಂಬ ಯೋಚನೆಯು ಮೂಡಿದಾಗ ಆ ಕ್ಷಣಾಂಶ ಮನಸ್ಸು ಚಪ್ಪಲಿಯಿಂದ ತುಂಬಿಕೊಂಡಿತು. ಚಪ್ಪಲಿಯೇ ಪೂರ್ಣವಾಗಿ ಪ್ರತಿಬಿಂಬಿಸಿತ್ತು. ಮನಸ್ಸಿನಲ್ಲಿ, ಎನ್ನಲೂಬಹುದು. ಮರುಕ್ಷಣ ಹೂಗಳ ಯೋಚನೆಯು ಮೂಡಿತು. ಕ್ಷಣಾಂಶ ಮನಸ್ಸು ಹೂವಿನಿಂದ ತುಂಬಿತ್ತು. ಹೂವೇ ಆಗಿತ್ತು ಎಂದರೂ ಅಡ್ಡಿಯಿಲ್ಲ. ಯೋಚಿಸುವಾಗ ಮನಸ್ಸಿನಲ್ಲಿ ಉಂಟಾಗುವ ಪರಿವರ್ತನೆಗಳನ್ನು 'ವೃತ್ತಿ' ಎಂದು ಕರೆಯುತ್ತಿದ್ದರು. ಕಣ್ಣಿಗೆ ಕಂಡುಬಂದ ಚೆಂದದ ಹೂವು, ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿ ಕ್ಷಣಾಂಶ ಮನಸ್ಸು ಆ ಹೂವೇ ಆಗಿರುತ್ತದೆ. ಕಿವಿಗಳ ಮೂಲಕ ಕೇಳಿಸಿದುದೂ ಹಾಗೆಯೇ ಪಂಚೇಂದ್ರಿಯಗಳ ಮೂಲಕ ಮನಸ್ಸಿಗೆ ತಲುಪಿದ ಎಲ್ಲವೂ ಪ್ರತಿಕ್ರಿಯೆಯನ್ನು ಮೂಡಿಸುತ್ತವೆ. ಹೊರಲೋಕದಿಂದ ಪ್ರತಿಕ್ಷಣವೂ ಪಂಚೇಂದ್ರಿಯಗಳಲ್ಲಿ ಯಾವುದಾದರೂ ಒಂದರಿಂದ ಮನಸ್ಸು ಕೆಣಕಲ್ಪಡುತ್ತದೆ. ಮನಸೂ ಪ್ರತಿಕ್ರಿಯೆಯನ್ನು ಹೂಡುತ್ತವೆ. ಆದಕಾರಣ ಮನಸ್ಸು ಒಮ್ಮೆ ಅತ್ತ, ಮತ್ತೊಮ್ಮೆ ಇತ್ತ, ಕೆಲವೊಮ್ಮೆ ಸುತ್ತ ಎಳೆದಾಡಲ್ಪಡುತ್ತಿರುತ್ತದೆ. ಚಿತ್ರ ವೃತ್ತಿಗಳು ಅಡ್ಡಾದಿಡ್ಡಿಯಾಗಿ ನಡೆಯುತ್ತವೆ. ಚಿತ್ತ ವೃತ್ತಿಯನ್ನು ನಿರೋಧಿಸುವುದೇ ಯೋಗ ಎಂದರು, ಪತಂಜಲಿ ಋಷಿಗಳು. ಈ ವಿಷಯವು ಬಾಳು ಹಸನಾಗಲಿಚ್ಛಿಸುವವರಿಗೆ, ಅಮೂಲ್ಯವಾದುದು. ಮುಂದೆ ಬರುವ ಅಧ್ಯಾಯಗಳಲ್ಲಿ ಇದನ್ನು ಹೆಚ್ಚು ವಿವರವಾಗಿ ಪರಿಶೀಲಿಸೋಣ. *****<noinclude></noinclude> qz1g4y40klkdpqjdr41snd2pczb4pdb ಪುಟ:ಮನಮಂಥನ.pdf/೩೦೨ 104 62749 314468 131751 2026-05-01T09:14:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314468 proofread-page text/x-wiki <noinclude><pagequality level="1" user="Shreesha Sharma" /></noinclude>೨೮೪ ಮನಮಂಥನ ಮನಸ್ಸು ಮತ್ತು ದೇಹದ ಸಮನ್ವಯಗೊಂಡ ಒಕ್ಕೂಟವೇ ಬಾಳಿನ ಜೀವಾಳ ಎಂದೆವು. ಮನಸ್ಸು ಒಂದು ವಿಧವಾದ ಶಕ್ತಿ ಅಥವಾ ಚೈತನ್ಯ ಎಂದೆವು. ದೇಹವು ಒಂದು ವಸ್ತು ಎನ್ನುವುದು ಸ್ವತಃಸಿದ್ಧ. ಮನಸ್ಸಿಗೂ ದೇಹಕ್ಕೂ ಇರುವ ವ್ಯತ್ಯಾಸಗಳಲ್ಲಿ ಇದು ಹಿರಿದಾದುದು. ಇದಲ್ಲದೇ ಇತರ ವ್ಯತ್ಯಾಸಗಳು ಇರುವುವೇ? ಅಥವಾ ಸಮಾನ ಗುಣಗಳು ಇರುವುದೇ? ಪರಿಶೀಲಿಸೋಣ. ೧. ದೇಹದ ಹೊರಮೈಯಲ್ಲಿ ಕವಚವಿದ್ದಂತೆ ಚರ್ಮವು ಇದೆ. ಕವಚದಂತೆ ರಕ್ಷಣೆಯನ್ನು ನೀಡುತ್ತದೆ. ಮನುಷ್ಯನಲ್ಲಿ ಚರ್ಮದ ರಕ್ಷಣಾ ಕವಚವು ಅಷ್ಟೇನೂ ದೃಢವಾದುದಲ್ಲ. ಆನೆ, ಫೇಂಡಾಮೃಗ, ಎಮ್ಮೆಗಳು ಇಂತಹ ಪ್ರಾಣಿಗಳಲ್ಲಿ ಚರ್ಮವು ಗುರಾಣಿಯಂತೆ ರಕ್ಷಣೆಯನ್ನು ಕೊಡುತ್ತದೆ. ಗಿಡ ಮರಗಳ ಮುಳ್ಳಿನಿಂದ ಈ ಪ್ರಾಣಿಗಳನ್ನು ಪಾರುಮಾಡುತ್ತದೆ. ಮನುಷ್ಯನ ಚರ್ಮವು ತೆಳುವಾಗಿದೆ. ಆ ಪ್ರಾಣಿಗಳ ಚರ್ಮದಂತೆ ರಕ್ಷಣೆಯನ್ನು ನೀಡುವುದಿಲ್ಲ. ಆದರೂ ಅಂಗೈ ಮತ್ತು ಅಂಗಾಲುಗಳ ಮೇಲಿರುವ ಚರ್ಮವು ದಪ್ಪನಾಗಿ ದೃಢವಾಗಿರುತ್ತದೆ. ಹಿಡಿಯುವಾಗ ಮತ್ತು ನಡೆಯುವಾಗ, ಅಂಗೈ ಮತ್ತು ಅಂಗಾಲುಗಳಿಗೆ ಹೆಚ್ಚು ಅಘಾತವಾಗುತ್ತದೆ. ಆದುದರಿಂದಲೇ ಪ್ರಕೃತಿಯು ಅವುಗಳನ್ನು ದಪ್ಪವನ್ನಾಗಿ ನಿರ್ಮಿಸಿದೆ. ಮೈಯಿನ ಮಿಕ್ಕ ಭಾಗಗಳಲ್ಲಿ ಚರ್ಮವು ತೆಳುವಾಗಿರುತ್ತದೆ. ಆದರೂ ರಕ್ಷಣೆಯನ್ನು ನೀಡುತ್ತದೆ. ಉದಾಹರಣೆಗೆ, ಬೆಳಗೆದ್ದು ಮುಖ ಕ್ಷೌರವನ್ನು ಮಾಡಿಕೊಳ್ಳುವಾಗ, ಸೊಂಟಮೀಂಟುವ ಯಾವುದೋ ರೇಡಿಯೋ ಹಾಡನ್ನು ಕೇಳಿಸಿಕೊಂಡಾಗ, ಬೇ ಹುಷಾರಾಗಿ ಕೆನ್ನೆಯನ್ನು ತುಸು ಹೆರೆದುಕೊಂಡೆವು, ಎನ್ನಿ, ಎಷ್ಟು ಉರಿ ಮತ್ತು ನೋವಾಗುತ್ತೆ! ಅಲ್ಲದೆ ಗಾಬರಿಯಾಗುವಂತೆ ರಕ್ತವು ಸುರಿಯಲಾರಂಭಿಸುತ್ತದೆ. ಅಂದರೆ ತೆಳು ಚರ್ಮವಾದರೂ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಚರ್ಮವು ಸ್ಪರ್ಶೇಂದ್ರಿಯ. ಅದರ ವರ್ಣವು ಮತ್ತು ಕಾಂತಿಯು ಇತರರ ಮನಸ್ಸನ್ನು ಆಕರ್ಷಿಸುತ್ತದೆ. ಅಥವಾ ಬೇಸರವನ್ನು ಮೂಡಿಸುತ್ತದೆ. ಇಂತಹವೇ ಇತರ ಗುಣಗಳು, ದೇಹಕ್ಕೆ ಅಗತ್ಯವಾದ ಕೆಲಸಗಳು ಚರ್ಮದ ಹೊಣೆಯಾಗಿರುತ್ತವೆ. ಆದರೆ ಚರ್ಮದ ವಿಶ್ಲೇಷಣೆಯು ಇಲ್ಲಿ ಅಪಕೃತ. ದೇಹಕ್ಕೆ ರಕ್ಷಣೆಯನ್ನು ಕೊಡುವ ಒಂದು ಕವಚ ಎಂಬುದೇ ಸಾಕು. ದೇಹದ ಹೊರಗೆ ಚರ್ಮವಿದ್ದಂತೆ, ದೇಹದ ಒಳಗಡೆಯಲ್ಲಿ ಮ್ಯೂಕಸ್ ಮೆಂಬ್ರೇನ್ ಎನ್ನುವ ತೆಳುವಾದ ಅಂತಃಪೊರೆಯು ಇದೆ. ದೇಹದಲ್ಲಿನ ವಿವಿಧ ಅಂಗಗಳಿಗೆ ಕವಚವಾಗಿದೆ. ಬಾಯಿಯಲ್ಲಿ ಮ್ಯೂಕಸ್ ಮೆಂಬ್ರೇನ್ ಇದೆ ಎನ್ನುವುದು<noinclude></noinclude> 33baikebjj18xag4j4ushzlax1cpokc ಪುಟ:ಮನಮಂಥನ.pdf/೩೦೩ 104 62750 314469 131752 2026-05-01T09:15:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314469 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ೨೮೫ ಜನರಿಗೆ ತಿಳಿಯದೆ ಇರಬಹುದು. ಆದರೆ ಅದು ತುಸು ಹರಿದು ಬಾಯಿ ಹುಣ್ಣಾದರೆ, ಉಪ್ಪಿನ ಕಾಯಂತಿರಲಿ, ತಿಳಿಸಾರನ್ನವನ್ನೂ ತಿನ್ನಲಾಗುವುದಿಲ್ಲ. ಉರಿ ಮತ್ತು ಯಾತನೆ ಅಷ್ಟಾಗುತ್ತದೆ. ಮೂಗಿನ ಒಳಗಡೆಯೂ ರಕ್ಷಿಸುವ ಮ್ಯೂಕಸ್ ಮೆಂಬ್ರೇನ್ ಇದೆ. ಮೆಣಸಿನಕಾಯಿನ ಘಾಟು ಮೂಗಿಗೆ ಅಕಸ್ಮಾತ್ ಬಡಿದರೆ, ಮೂಗಿನೊಳಗೆ ಕಾಣಿಸಿಕೊಳ್ಳುವ ಉರಿಯು, ಮ್ಯೂಕಸ್ ಮೆಂಬ್ರೇನ್ ರೇಗಿದೆ, ಎನ್ನುವುದನ್ನು ತಿಳಿಸುತ್ತದೆ. ಇವುಗಳಿಂದ ದೇಹದ ಒಳಭಾಗಗಳ ರಕ್ಷಣೆಗೆ ಮೂಕಸ್ ಮೆಂಬ್ರೇನ್ ಪ್ರಭಾವಿ ಪಾತ್ರವನ್ನು ವಹಿಸುತ್ತದೆ ಎಂದು ಸುಲಭವಾಗಿ ತಿಳಿಯಬಹುದು. ದೇಹದ ರಕ್ಷಣೆಗೆ, ಹೊರಗಡೆ ಚರ್ಮ, ಒಳಗೆ ಮ್ಯೂಕಸ್ ಮೆಂಬ್ರೇನ್, ಇರುವಂತೆ, ಮನಸ್ಸಿಗೆ ಯಾವುದಾದರೂ ಕವಚವಿದೆಯೇ ? ಇಲ್ಲ. ವಸ್ತುವಿಗೆ ರಕ್ಷಣಾ ಕವಚವನ್ನು ತೊಡಿಸಬಹುದು. ಆದರೆ ಶಕ್ತಿ ಅಥವಾ ಚೈತನ್ಯದಂತಹುದಕ್ಕೆ, ಕವಚವನ್ನು ತೊಡಿಸುವುದು ಸಾಧ್ಯವಿಲ್ಲ. ರಕ್ಷಿಸುವ ಕವಚವನ್ನು ಮನಸ್ಸೇ ಆಗಿಂದಾಗ್ಗೆ, ಅಗತ್ಯ ಬಿದ್ದಾಗ, ಸಾಧ್ಯವಾದಾಗ ನಿರ್ಮಿಸಿಕೊಳ್ಳಬೇಕು. ೨ ಮಾನವನು ಹಿಂಡು ಜೀವಿ. ಇತರರ ಸಂಪರ್ಕವು ಮತ್ತು ಸಹಾಯವು ದಿನದಿನದ ಬಾಳಿಗೆ ಅವಶ್ಯಕ. ಆದುದರಿಂದ ಪರಸ್ಪರ ಆಕರ್ಷಣೆಯು, ಅನಾಕರ್ಷಣೆಯು ಉಂಟಾಗಬೇಕು. ಲೈಂಗಿಕ ದೃಷ್ಟಿಯಿಂದ ಮಾತ್ರ ಇದನ್ನು ಹೇಳುತ್ತಿಲ್ಲ. ಅದಕ್ಕೆ ಹೊರತಾದ ಮಾನವರಲ್ಲಿ ಉಂಟಾಗುವ ಪರಸ್ಪರ ಆಕರ್ಷಣೆ, ವಿಶ್ವಾಸ, ಗೌರವ ಇತ್ಯಾದಿಗಳನ್ನು ಸೂಚಿಸುತ್ತಿದ್ದೇನೆ. ಇಂತಹ ಆಕರ್ಷಣೆಯು ದೇಹದ ಅಚ್ಚುಕಟ್ಟು, ರೂಪು ರೇಷೆಗಳನ್ನು ಕುರಿತುದಲ್ಲ. ವ್ಯಕ್ತಿಯ ನಡವಳಿಕೆ, ಬುದ್ಧಿವಂತಿಕೆ, ಅನುಕಂಪ, ಇತ್ಯಾದಿಗಳಿಂದ ಆಕರ್ಷಣೆಯು, ಮತ್ತು ವಿಶ್ವಾಸ ಗೌರವಗಳು ಉಂಟಾಗುತ್ತವೆ. ಇವುಗಳೆಲ್ಲವೂ ವ್ಯಕ್ತಿಯ ಮನಸ್ಸಿನಿಂದ ಪ್ರಚೋದಿತವಾದುವು. ಆದಕಾರಣ ಮನಸ್ಸು ಮಾನವನ ಪರಸ್ಪರ ಆಕರ್ಷಣೆಗೆ ಮೂಲವಾದುದು ಎಂದನ್ನಬಹುದು. ಎರಡು ದೇಶಗಳು ಪರಸ್ಪರ ವೈರತ್ವವನ್ನು ಪ್ರಕಟಿಸುತ್ತಿರಬಹುದು. ಆದರೂ ಒಂದು ರಾಷ್ಟ್ರದ ಮೇಧಾವಿ ವಿಜ್ಞಾನಿಗಳನ್ನು, ಉತ್ತಮ ಕಲಾಕಾರರನ್ನೂ, ವೈರಿ ರಾಷ್ಟ್ರದ ವಿಜ್ಞಾನಿಗಳು ಮತ್ತು ಕಲಾಕಾರರು ಮೆಚ್ಚಿಕೊಳ್ಳುತ್ತಾರೆ, ಗೌರವಿಸುತ್ತಾರೆ. ವೈಯಕ್ತಿಕವಾಗಿ ಭೇಟಿಯಾದಾಗ, ಆತ್ಮೀಯರಾಗುತ್ತಾರೆ. ದೇಹದಿಂದ ಇಂತಹ ಆತ್ಮೀಯತೆಯನ್ನು ಸಾಧಿಸಲು ಆಗುವುದಿಲ್ಲ. ಮನಸ್ಸಿನಿಂದಲೇ ಸಾಧ್ಯ.<noinclude></noinclude> edvp57dcjlczjdbu0w8b5ucxbkk368i ಪುಟ:ಮನಮಂಥನ.pdf/೩೦೪ 104 62751 314470 131753 2026-05-01T09:15:14Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314470 proofread-page text/x-wiki <noinclude><pagequality level="1" user="Shreesha Sharma" /></noinclude>೨೮೬ ಮನಮಂಥನ ೩. ವಯಸ್ಸು ಆದಂತೆಲ್ಲಾ ಮುಪ್ಪು ಅಡರುವುದನ್ನು ಎಲ್ಲರೂ ಕಂಡಿದ್ದಾರೆ, ಚರ್ಮವು ಸುಕ್ಕುಗಟ್ಟಿ, ಕಾಂತಿಹೀನವಾಗುವುದು ; ಕೂದಲೂ ನರೆಯುವುದು, ಕಣ್ಣು, ಕಿವಿಗಳು ಮಂದವಾಗುತ್ತಾ ಹೋಗುವುದು, ಇತ್ಯಾದಿಗಳೆಲ್ಲವೂ ಮುದ್ದು ಮೂಡುತ್ತಿರುವುದರ ಲಕ್ಷಣಗಳು. ಆದರೆ ದೇಹದೊಂದಿಗೆ ಜನಿಸಿದ ಮನಸ್ಸು, ದೇಹಕ್ಕೆ ಮುಪ್ಪು ಮೂಡುವುದರ, ಸರಿಸಮನಾಗಿ ಅರಳು ಮರುಳಾಗುತ್ತದೆಯೇ ? ಇಲ್ಲ. ಅರವತ್ತು ಎಪ್ಪತ್ತು ವರ್ಷಗಳಾದರೂ ದೇಹವು ಶಿಥಿಲವಾಗಿರದೆ ಸಾಕಷ್ಟು ದೃಢವಾಗಿರಬಹುದು. ಆದರೆ ಮನಸ್ಸು ಚುರುಕುತನವನ್ನು ಐವತ್ತರ ಪ್ರಾಯದಿಂದ ಕಳೆದುಕೊಳ್ಳಲಾರಂಭಿಸಬಹುದು. ತಪ್ರೀತಿ, ದೇಹವು ಐವತ್ತು ಅರವತ್ತಕ್ಕೆ ಶಿಥಿಲವಾಗತೊಡಗಿದರೂ, ಎಂಬತ್ತು ತೊಂಬತ್ತಕ್ಕೆ ತುಂಬಾ ಶಿಥಿಲವಾದರೂ ಅವರುಗಳ ಮನಸ್ಸು ಅತ್ಯಂತ ಚುರುಕಾಗಿ ಉಳಿದಿರಬಹುದು. ದೇಹ ಮತ್ತು ಮನಸ್ಸು ಒಂದಕ್ಕೊಂದು ಅಗತ್ಯ ಸಂಬಂಧವನ್ನು ನಿಕಟವಾಗಿ ಹೊಂದಿದ್ದರೂ ವಿವಿಧ ರೀತಿಯಲ್ಲಿ, ಬೇರೆ ಬೇರೆ ಕಾಲಗಳಲ್ಲಿ, ಭಿನ್ನವಾದ ಗತಿಯಲ್ಲಿ ಮುಪ್ಪನ್ನು ಪಡೆಯುತ್ತವೆ. ೪. ಆಜನ್ಮಸಿದ್ಧವಾಗಿ ಪಡೆದ ಜಾಣತನದಿಂದ, ಮನಸ್ಸು ದೇಹದ ಮುಖ್ಯ ಕಾರ್ಯಕ್ರಮಗಳನ್ನು ನಡೆಸುತ್ತದೆ. ಆಳ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುವ ಜನ್ಮ ಜನ್ಮಾಂತರಗಳ ಸ್ಮರಣೆಯು ಮನಸ್ಸಿನ ಹುಟ್ಟು ಜಾಣತನಕ್ಕೆ ಮೂಲಾಧಾರ. ಪ್ರಕೃತ ಜನ್ಮದಲ್ಲಿ ಮನಸ್ಸು ಅಭಿವೃದ್ಧಿ ಹೊಂದುತ್ತದೆ, ಲೋಕಾನುಭವವನ್ನು ಪಡೆಯುವುದರ ಮೂಲಕ. ಆದರೆ ಮನಸ್ಸನ್ನು ನಡೆಸುವ ಆಂತರಿಕವಾದ ಚೈತನ್ಯವಾವುದಾದರೂ ಇದೆಯೇ ? ಬಲ್ಲವರಿಂದ ಕಲಿತು, ಮಾಡುವವರನ್ನು ನೋಡಿ ಕಲಿತು, ಆಲೋಚನೆಯನ್ನು ಮಾಡಿ ಅರಿತು, ಲೋಕಾನುಭವವನ್ನು ಪಡೆಯುತ್ತದೆ, ಮನಸ್ಸು. ಅಭಿವೃದ್ಧಿ ಹೊಂದುತ್ತದೆ. ಇದು ಎಲ್ಲರಿಗೂ ಸುಲಭವಾಗಿ ತಿಳಿಯುವ ವಿಷಯ. ಆದರೆ ಮನಸ್ಸಿನ ಅಂತರಾಳದಲ್ಲಿ ಎಲ್ಲೋ ಒಂದು ಶಕ್ತಿ ಇದೆ, ಅಥವಾ ಚೈತನ್ಯವು ಅಡಗಿದೆ. ಅವ್ಯಕ್ತವಾಗಿ ಆ ಚೈತನ್ಯವು ಮನಸ್ಸನ್ನು ನಡೆಸುತ್ತದೆ, ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಪ್ರಮಾಣಗಳು ದೊರಕುತ್ತವೆ. ದೇಹದ ಮೇಲೆ ಹತೋಟಿಯನ್ನು ಮನಸ್ಸು ಹೊಂದಿರುವಂತೆ ಮನಸ್ಸಿನ ಮೇಲೆ ಪ್ರಭಾವೀ ಹತೋಟಿಯನ್ನು ಆಂತರಿಕವಾದ ಮತ್ತೆ ಯಾವುದೋ ಚೈತನ್ಯವು ಪಡೆದಿದೆ. ೫. ದೇಹವು ಮಲಿನಗೊಳ್ಳುವುದನ್ನೂ ಕಂಡಿದ್ದೇವೆ. ಬೆವರು ಸುರಿದು,<noinclude></noinclude> 9jofvegmlvxrw8fdkdfrc3mnkcgimn2 ಪುಟ:ಮನಮಂಥನ.pdf/೩೦೫ 104 62752 314471 131754 2026-05-01T09:15:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314471 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ಒಣಗಿ ಮೈ ಅಂಟಾದಾಗ, ಸೋಪನ್ನು ತಿಕ್ಕಿ ಸ್ನಾನವನ್ನು ಮಾಡಿದರೆ, ಮೈಗೆ ಎಷ್ಟೋ ಹಗುರವಾಗುತ್ತದೆ, ಮತ್ತು ಮನಸೂ ಪ್ರಫುಲ್ಲವಾಗುತ್ತದೆ. ಕಲಿಯುವುದು, ಅಥವಾ ಕಲಿಸುವುದು ಎಂದು ಮನಸ್ಸಿನ ಕಾರ್ಯಗಳನ್ನು ವಿಂಗಡಿಸಬಹುದು, ಸ್ಕೂಲವಾಗಿ, ಮನಸ್ಸು, ಪ್ರಫುಲ್ಲವಾದಾಗ, ಈ ಎರಡೂ ತರಹ ಕಾರ್ಯಗಳನ್ನು ಚುರುಕಾಗಿ ನಡೆಸುತ್ತದೆ. ದೇಹದೊಳಗೆ, ಪ್ರಕೃತಿಯ ರೀತ್ಯಾ ವಿಸರ್ಜಿಸಬೇಕಾದ ಜಲ ಮಲಗಳಂತಹ ಮಲಿನಗಳು ಹೆಚ್ಚಾಗಿ ತುಂಬಿಕೊಂಡರೆ, ಬಾಧೆಯನ್ನುಂಟುಮಾಡಲಾರಂಭಿಸಿದರೆ, ಆಗ ಮನಸ್ಸು ಚುರುಕಾಗಿರುವುದಿಲ್ಲ. ಅವುಗಳನ್ನು ಸಾಫಾಗಿ, ಸಂಪೂರ್ಣವಾಗಿ ವಿಸರ್ಜಿಸಿದ ನಂತರ, ದೇಹವು ಖುಷಿಯಾಗುವುದಿರಲಿ ; ಮನಸೂ ಹಗುರಾಗುತ್ತದೆ. ಚುರುಕಾಗುತ್ತದೆ. ಯಶಸ್ವಿಯಾಗಿ, ಶ್ರಮವಿಲ್ಲದೆ ತನ್ನ ಕಾರ್ಯಗಳನ್ನು ನಡೆಸುತ್ತದೆ. ಶ್ವಾಸಕೋಶಗಳಲ್ಲಿ ಕಫವು ಕಟ್ಟಿದಾಗಲೂ ಇದೇ ರೀತಿ ದೇಹವು ಬಾಧಿಸಲ್ಪಡುತ್ತದೆ. ಮನಸೂ ಮುಜುಗರದಿಂದ ತಲ್ಲಣಿಸುತ್ತದೆ. ಕಫವು ಸಡಿಲವಾಗಿ, ಕೆಮ್ಮು ಮೂಡಿ ಹೊರಕ್ಕೆ ಉಗಿಯಲ್ಪಟ್ಟರೆ, ನಂತರ ದೇಹವು ಸಂತಸವನ್ನು ಪಡೆಯುತ್ತದೆ, ಮನಸ್ಸು ನೆಮ್ಮದಿಯಾಗುತ್ತದೆ. ದೇಹವು ಹಲವಾರು ರೀತಿಯಲ್ಲಿ ಮಲಿನಗೊಳ್ಳಬಹುದು. ಹಲವಾರು ಅಂಗಗಳೂ ಕಲುಷಿತಗೊಳ್ಳಬಹುದು. ಹಲ್ಲು, ವಸಡು, ಕಿವಿ, ಕಣ್ಣು ಇತ್ಯಾದಿ ಇತ್ಯಾದಿ ; ಬೇನೆಯಿಂದ ಮಲಿನಗೊಳ್ಳಬಹುದು. ದುರಭ್ಯಾಸಗಳಿಂದ ಕೆಡಬಹುದು. ದೇಹದ ಎಲ್ಲಾ ಅಂಗಗಳೂ ಯಾವ ಕ್ಷಣದಲ್ಲಿಯೂ ಪರಿಶುದ್ಧವಾಗಿದೆ ಎಂದನ್ನಬರುವುದಿಲ್ಲ. ಆದುದರಿಂದಲೇ, 'ದೇಹಕ್ಕೆ ಮಡಿ ಇಲ್ಲ; ಆತ್ಮಕ್ಕೆ ಮೈಲಿಗೆಯಿಲ್ಲ' ಎಂಬ ಗಾದೆಯನ್ನು ನುಡಿದರು. ದೇಹವು ಮಲಿನವಾದಂತೆ ಮನಸ್ಸು ಮಲಿನವಾಗುತ್ತದೆಯೇ? ಮನಸ್ಸು ಒಂದು ತೆರನ ಶಕ್ತಿ, ಶಕ್ತಿಯು ಮಲಿನವಾಗುವುದಿಲ್ಲ. ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡರೆ, ಆಗ ದುಷ್ಪರಿಣಾಮಗಳಾಗುತ್ತವೆ. ಆಗ ಪರಿಣಾಮಗಳು ಕೆಟ್ಟು ದಾದರೆ, ಮಲಿನವಾಯಿತು ಎನ್ನಬೇಕು. ಮನಸ್ಸನ್ನು ಸದುಪಯೋಗಪಡಿಸಿಕೊಂಡರೆ, ಸತ್ಪರಿಣಾಮಗಳಾಗುತ್ತವೆ. ಮಲಿನತೆಯು ಇರುವುದಿಲ್ಲ, ಎನ್ನಬಹುದು. ಹಣ್ಣನ್ನು ಹೆಚ್ಚಲು ಚಾಕುವನ್ನು ಬಳಸಿಕೊಳ್ಳುತ್ತೇವೆ. ಚಾಕುವಿನ ಸದುಪಯೋಗವಿದು. ಆದರೆ ಅದೇ ಚಾಕುವನ್ನು ಇನ್ನೊಬ್ಬನಿಗೆ ಇರಿಯಲೂ ಉಪಯೋಗಿಸಬಹುದು. ಚಾಕುವಿನ ದುರುಪಯೋಗವಿದು. ಚಾಕುವು ಎರಡೂ ಉಪಯೋಗಗಳಲ್ಲಿ ಪಾತ್ರವನ್ನು ವಹಿಸಿದರೂ, ಸ್ವಂತ ಪ್ರಚೋದನೆಯಿಂದ ಹಾಗೆ<noinclude></noinclude> 7qr4xh7u0cekpnow5872fhkot98ntzx ಪುಟ:ಮನಮಂಥನ.pdf/೩೦೬ 104 62753 314472 131755 2026-05-01T09:15:32Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314472 proofread-page text/x-wiki <noinclude><pagequality level="1" user="Shreesha Sharma" /></noinclude>೨೮೮ ಮಾಡುವುದಿಲ್ಲ. ಅದು ಬಳಸುವವನ ಕೇವಲ ಆಯುಧ. ಮನಮಂಥನ ಒಂದು ರೀತಿಯಲ್ಲಿ ಮನಸೂ ಚಾಕುವಿನಂತೆಯೇ, ಸದುಪಯೋಗಕ್ಕೂ ಅಣಿಯಾಗುತ್ತದೆ, ದುರುಪಯೋಗಕ್ಕೂ ಸಿದ್ಧವಾಗಿರುತ್ತದೆ. ಸದುಪಯೋಗ ಮತ್ತು ದುರುಪಯೋಗ, ಇವೆರಡೂ ಮನಸ್ಸಿನ ಹಲವಾರು ಅಂಶಗಳಿಂದ ನಡೆಯುತ್ತವೆ. ಮನಸ್ಸಿನ ಅಂತರಿಕ ಅಂಶವೊಂದು ಅದನ್ನು ಚೈತನ್ಯ ಎಂದು ಕರೆಯಬಹುದು,-ಅದು ಸತ್ ಉಪಯೋಗ, ಒಳ್ಳೆಯ ಉಪಯೋಗಕ್ಕೆ ಮಾತ್ರ ಪ್ರಚೋದಕವಾಗಿರುತ್ತದೆ. ಆದರೆ ಮನಸ್ಸಿನ ಇತರ ಅಂಶಗಳು, ಚೈತನ್ಯದ ಅಂಶವನ್ನು ಅಡಗಿಸಿರುತ್ತವೆ. ಅಥವಾ ಕಾಣದಂತೆ ಕೆಂಡವನ್ನು ಬೂದಿಯು ಮುಚ್ಚಿಡುವಂತೆ ಹುದುಗಿಸಿಡುತ್ತದೆ. ಆದುದರಿಂದ ಇತರ ಅಂಶಗಳು ಮನಸ್ಸನ್ನು ದುಷ್ಟ ಅಥವಾ ಅನಿಷ್ಟ ಪರಿಣಾಮಗಳಾಗುವಂತೆ ನಡೆಸುತ್ತವೆ. ಮನಸ್ಸು ಮತ್ತು ಅದರೊಳಗೆ ಅಂತರ್ಗತವಾಗಿರುವ ಚೈತನ್ಯ ಇವೆರಡೂ ಸ್ವಾಭಾವಿಕವಾಗಿ ಮಲಿನವಾಗಿರುವುದಿಲ್ಲ. ಎಳೆಯ ಮಗುವಿನ ಮನಸ್ಸಿನಂತೆ, ನಿರ್ಮಲವಾಗಿರುತ್ತದೆ. ಪ್ರಪಂಚದ ಅರಿವನ್ನು ಪಡೆಯುವ ಮಹಾ ಕುತೂಹಲವೂ ಇರುತ್ತದೆ. ಬೆಳೆಯತೊಡಗಿದಾಗ 'ತನ್ನ' ಎಂಬ ಸ್ವತಂತ್ರವಾದ, ಇತರರ ನೆರವಿಲ್ಲದೇ ಬಾಳುವ ಆಸೆಯಿಂದ ಕಾಮ ಕ್ರೋಧಾದಿ ಮಿತ್ರ ಷಡ್ವರ್ಗಗಳನ್ನು ಅಭಿವೃದ್ಧಿಸಿಕೊಳ್ಳುತ್ತದೆ. ಈ ತನಕ ಮನಸ್ಸಿನಲ್ಲಿ ಅಂತರ್ಗತವಾಗಿರುವ ಸತ್ ಉಪಯೋಗದ ಚೈತನ್ಯವು ಪ್ರಭಾವೀಯುತವಾಗಿ ಮಗುವಿನ ಮನಸ್ಸನ್ನು ನಡಸುತ್ತದೆ ಆದುದರಿಂದಲೇ ಎಲ್ಲ ಮಕ್ಕಳೂ, ದೊಡ್ಡವರಿಗೆ ಮುದ್ದಾಗಿ ಕಾಣಬರುವುದು. ಸತ್ ಚೈತನ್ಯವು ಮಕ್ಕಳ ಮನಸ್ಸನ್ನು ಅನಿರ್ಬಂಧಿತವಾಗಿ ನಡೆಸುವುದರಿಂದ, ಮಕ್ಕಳ ನಡವಳಿಕೆಯು ಹಿರಿಯರಿಗೆ ಅಪ್ಯಾಯಮಾನವಾಗಿರುತ್ತದೆ. ಬಾಳಿನಲ್ಲಿ, ಸ್ಪರ್ಧಾಬಾಳಿನಲ್ಲಿ ಸ್ವತಂತ್ರವಾಗಿ, ತನ್ನ ಕಾಲುಗಳ ಮೇಲೆ ನಿಲ್ಲಬೇಕಾದಾಗ, ಮಿತ್ರ ಷಡ್ವರ್ಗಗಳು, ಮಂಕು ಬೂದಿಯನ್ನು, ಸತ್-ಚೈತನ್ಯಾಂಶದ ಸುತ್ತಲೂ ಭದ್ರವಾಗಿ ಹರಡಿ ಅರಿ-ಷಡ್ವರ್ಗಗಳಾಗುತ್ತವೆ. ಅರಿ ಎಂದರೆ ಶತ್ರು, ಯಾರಿಗೆ ಶತ್ರು? ವ್ಯಕ್ತಿಯು ಈ ಲೋಕದಲ್ಲಿ ಈ ಬಾಳಿನಲ್ಲಿ ಸ್ಪರ್ಧಾಪೂರಿತ ಸಮಾಜದಲ್ಲಿ ಬಾಳ ಬೇಕಾದಾಗ, ಎಲ್ಲರಿಗಿಂತಲೂ ಎತ್ತರವಾಗಿ ತಲೆಯನ್ನು ಎತ್ತತೊಡಗುವಾಗ, ಅರಿಷಡ್ವರ್ಗಗಳು, ನೆರವಾಗುತ್ತವೆ. ಅಂದರೆ ವ್ಯಕ್ತಿಗೆ ಹೇಗೆ ಶತ್ರುವಾಯಿತು? ಶತ್ರುವಾಗಲಿಲ್ಲ. ಲೌಕಿಕ ಬಾಳಿಗೆ ಅಗತ್ಯವಾಯಿತು. ಆದರೆ ಸಂಘದ ದೃಷ್ಟಿಯಿಂದ ಮಿತ್ರನೂ ಆಗಲಿಲ್ಲ, ಕಾರಣ, ಸತ್ ಚೈತನ್ಯದ ಅಂಶದ ಮೇಲೆ, ಮಂಕು ಬೂದಿಯು ಧಂಡಿಯಾಗಿ ತುಂಬಿಕೊಂಡಿರುತ್ತದೆ. ಅಹಂ-ಕಾರವೆಂಬ ಮಂಕುಬೂದಿ.<noinclude></noinclude> czjyip9gywqed28wbvqczsz43logc70 ಪುಟ:ಮನಮಂಥನ.pdf/೩೦೭ 104 62754 314473 131756 2026-05-01T09:15:41Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314473 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 985 ಅಂದರೆ 'ಶತ್ರು' ಎಂದು ಷಡ್ವರ್ಗಗಳನ್ನು ಹಿರಿಯರು ಹೆಸರಿಸಿದರೇಕೆ? ಮನಸ್ಸನ್ನು ನಿರ್ಮಲವಾಗಿ ನಡೆಸುವ, ಮನಸ್ಸಿನ ಒಂದು ಭಾಗದಲ್ಲಿ ಅಂತರ್ಗತವಾಗಿರುವ ಸತ್ ಚೈತನ್ಯದ ಅಂಶವನ್ನು ; ಸ್ವತಂತ್ರವಾಗಿ ಬಾಳುವ ಹೆಬ್ಬಯಕೆಯಿಂದ, ಈ ಷಡ್ವರ್ಗಗಳು ಅದುಮಿ, ಅಮುಕಿ, ಮುಚ್ಚಿಡುವುದರಿಂದ; ಮಂಕು ಬೂದಿಯಿಂದ ಮರೆಮಾಚುವುದರಿಂದ ಸ್ಪರ್ಧಾಬಾಳಿನ ದ್ವಂದ್ವರೂಪದ ಮಾಯಾ ಸ್ವತಂತ್ರವನ್ನು, ಇದೇ ಸತ್ಯ, ಇದೇ ಶಾಶ್ವತ ಎಂದು ನಂಬಿಕೆಯನ್ನು ಹುಟ್ಟಿಸಿ ಬೆಳೆಸುವುದರಿಂದ, ಯಾವ ಸತ್ ಚೈತನ್ಯದ ಅಂಶವು, ಮನಸ್ಸಿನ ಅಂತರಾಳದಲ್ಲಿ, ಅವಿನಾಶಿಯಾಗಿ, ಆನಂದಮಯವಾಗಿ, ಮಕ್ಕಳನ್ನು ಕೇಕೇ ಹಾಕುವಂತೆ ನಡೆಸುತ್ತ, ಕಾಲಾತೀತವಾಗಿರುವುದೋ, ಸಾವಿನ ಭಯವೇ ಇಲ್ಲದಿರುವುದೋ, ಸನಾತನವಾದ, ಪುರಾತನವಾದ, ಜೀವದ ಪ್ರಾಣರೂಪವೋ, ಅದನ್ನು ಮಂಕುಬೂದಿಯ ಮುಸುಕಿನಿಂದ, ಸಂಪೂರ್ಣವಾಗಿ, ಅಥವಾ ಹೆಚ್ಚು ಕಡಿಮೆ ಸಂಪೂರ್ಣವಾಗಿ, ಮುಚ್ಚಿಬಿಡುವುದರಿಂದ. ಈ ಎಲ್ಲ ಕಾರಣಗಳಿಂದ ಷಡ್ವರ್ಗಗಳನ್ನು ; ಬಾಳನ್ನು ಅನುಭವಿಸಿ, ಮನನ ಮಾಡಿದ ಋಷಿಗಳು, 'ಅರಿಷಡ್ವರ್ಗ'ಗಳು ಎಂದು ನುಡಿದರು. ಮನಸ್ಸು ಎಂಬುದು ಶಕ್ತಿಯಾದರೂ, ಅರಿಷಡ್ವರ್ಗಗಳಿಂದ ಪ್ರಭಾವಿತವಾದಾಗ, ಮಲಿನವಾಗಬಹುದು ಎಂದು ನಿರ್ಧರಿಸಬಹುದು. ದೇಹದ ಮಲಿನತೆಯೂ, ಮನಸ್ಸಿನ ಮಲಿನತೆಯೂ, ಪ್ರಕೃತಿಯ ಕಾರ್ಯಕ್ರಮದಲ್ಲಿ ಅನಿವಾರ್ಯ ಎನ್ನಬಹುದು. ೬. ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧವನ್ನು ದಿನದಿನದ ಅನುಭವಗಳ ದೃಷ್ಟಿಯಿಂದಲೂ ನೋಡಬಹುದು. (ಅ) ಜ್ವರವು ಉಗ್ರವಾಗಿ ಬಂದಾಗ ರೋಗಿಗೆ ಸನ್ನಿ ಬಡಿದಂತಾಗುತ್ತದೆ. ಮಾನ, ಅವಮಾನ, ಕೆಟ್ಟ ಮಾತು, ಒಳ್ಳೆಯ ಮಾತು ಇವುಗಳನ್ನು ತಾತ್ಕಾಲಿಕವಾಗಿ ಮರೆತು, ಬಡಬಡಿಸುತ್ತಾನೆ. ಕರಪಲ ಮಾಡುತ್ತಾನೆ, ಜ್ವರವು ಉಗ್ರವಾದಾಗ, ಬೇನೆಯ ತೀವ್ರ ವಿಷಯವು ಮೆದುಳಿಗೆ ಅಧಿಕ ಪ್ರಮಾಣದಲ್ಲಿ ಹರಡಿ ಮೆದುಳಿನ ಚಟುವಟಿಕೆಯಿಂದ ಉಂಟಾಗುವ ಮನಸ್ಸು ಎರಿಬಿರಿಯಾಗುತ್ತದೆ. ಬೇನೆಯು ಗುಣವಾದ ಮೇಲೆ ಮನಸ್ಸು ಸ್ವಾಸ್ಥ್ಯಸ್ಥಿತಿಯನ್ನು ಮರಳಿ ಪಡೆಯುತ್ತದೆ. ಅಂದರೆ ದೇಹದಲ್ಲಾಗುವ ಉಗ್ರ ವ್ಯತ್ಯಾಸಗಳು, ಮನಸ್ಸಿನ ಮೇಲೆ ಪ್ರಭಾವವನ್ನು ಹೂಡುತ್ತದೆ.<noinclude></noinclude> 3wr0nejpc2rthcnu13ebgmwi9cvg61e ಪುಟ:ಮನಮಂಥನ.pdf/೩೦೮ 104 62755 314475 131757 2026-05-01T09:15:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314475 proofread-page text/x-wiki <noinclude><pagequality level="1" user="Shreesha Sharma" /></noinclude>೨೯೦ ಮನಮಂಥನ ಜ್ವರವು ಉಗ್ರವಾದರೆ, ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಥವಾ ಮಾರಕವಾಗುತ್ತದೆ. ಆದರೆ ಜ್ವರವು ಉಗ್ರವಾದರೆ, ಸ್ವಲ್ಪವೇ ಆಗಿದ್ದರೆ, ಹಾಗೂ ತಿಂಗಳಾನುಗಟ್ಟಲೆ ಕಾಡುವಂತಹುದಾದರೆ, ಆಗ ಅಂತಹ ಜ್ವರದ ನಂಜು ಅಲ್ಪ ಪ್ರಮಾಣದಲ್ಲಿರುತ್ತದೆ. ಮೆದುಳಿನ ಮೇಲೆ ಅಂತಹ ಅಲ್ಪ ನಂಜು ಪ್ರಚೋದಕವಾಗುತ್ತದೆ. ಅಂದರೆ ಮನಸೂ ಚುರುಕಾಗಿ ಕೆಲಸ ಮಾಡುತ್ತದೆ. ಸ್ಫೂರ್ತಿಯನ್ನು ಪ್ರಚೋದಿಸುತ್ತದೆ. (ಆ) ಜ್ವರವು ಉಗ್ರವಾದಾಗ, ಅಥವಾ ಸೌಮ್ಯವಾಗಿದ್ದಾಗ, ಸನ್ನಿ ಅಥವಾ ಸ್ಫೂರ್ತಿ, ಇವುಗಳು ಕಾಣಬರುತ್ತವೆ. ಅದೇ ರೀತಿಯಲ್ಲಿ ಮಾದಕ ಪದಾರ್ಥಗಳೂ ಮನಸ್ಸಿನ ಮೇಲೆ, ಪ್ರಭಾವವನ್ನು ಬೀರುತ್ತವೆ. ಅಲ್ಪ ಪ್ರಮಾಣದಲ್ಲಿ, ನಿಧಾನವಾಗಿ ಸೇವಿಸಿದಾಗ, ಮನಸ್ಸು ಚುರುಕಾಗುತ್ತದೆ. ಸ್ಫೂರ್ತಿಯೂ ಹೆಚ್ಚುತ್ತದೆ. ಹೆಚ್ಚು ಪ್ರಮಾಣದಲ್ಲಿ ಗಟಗಟನೆ ಇಳಿಸಿದರೆ, ಮನಸ್ಸು ಸನ್ನಿಬಡಿದಂತಾಗುತ್ತದೆ. ಮಾನ ಅವಮಾನ, ಸಭ್ಯ, ಅಸಭ್ಯ ; ಇತ್ಯಾದಿಗಳನ್ನು ಮರೆಯುವುದಲ್ಲದೆ, ವಾಸ್ತವಿಕತೆಯನ್ನೂ ಮರೆಯುತ್ತದೆ. ಎಂತೆಂತದೋ ವಿಕಾರಿ ಭ್ರಮೆಗಳು ಅವನನ್ನು ಕಾಡುತ್ತವೆ. ಅದಕ್ಕನುಗುಣವಾಗಿ ಅವನ ನಡತೆ, ಮಾತು. ಎಲ್ಲರಲ್ಲಿಯೂ ಮಾದಕ ದ್ರವ್ಯಗಳ ಫಲಿತಾಂಶವು ಒಂದೇ ರೀತಿಯಲ್ಲಿ ಇರುತ್ತದೆ ಎನ್ನಲಾಗದು. ಸ್ಫೂರ್ತಿಯು ಸಹಜವಾಗಿದ್ದ ಕೆಲವರು, Confessions of an opium eater ; ತೆರನಾದ ಉತ್ತಮ ಪುಸ್ತಕಗಳನ್ನು ಬರೆಯುತ್ತಾರೆ. ಉಳಿದಂತೆ ಬಹು ಸಂಖ್ಯಾತರು ಮಾದಕ ದ್ರವ್ಯಗಳನ್ನು ಸೇವಿಸಿದಾಗ, ಅಸಭ್ಯ ತೆರನಾಗಿ ತೂರಾಡುತ್ತಾರೆ, ಹುಚ್ಚರಂತೆ ಆಡುತ್ತಾರೆ. ದೈನಂದಿನ ಸಾಮಾನ್ಯ ಅನುಭವದಲ್ಲಿ ವಿಫುಲವಾಗಿ ಈ ಗುಣವನ್ನು ಕಾಣಬಹುದು, ಅಭ್ಯಾಸಕ್ಕೆ ತಕ್ಕಂತೆ ಮೂರು ನಾಲ್ಕು, ಕುಡಿದು ಬಂದ ಸಂಗೀತಗಾರ ಅಥವಾ ನಟ ; ಅಥವಾ, ಹರಿಕಥೆಯ ದಾಸ ; ಇವರುಗಳ ಕೌಶ್ಯಲವು ಅತ್ಯಂತ ಸ್ಫೂರ್ತಿಯಿಂದಿದ್ದು, ಸಭಿಕರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಕಲಾಕಾರರಲ್ಲಿ ಇಂತಹ ಪ್ರವೃತ್ತಿಯು ಸಾಮಾನ್ಯ ಎನ್ನುವಷ್ಟು ಉದಾಹರಣೆಗಳು ಕಾಣಬರುತ್ತವೆ. ಆದರೆ ಪಡಖಾನೆಯಿಂದ ಗುಂಪು ಗುಂಪಾಗಿ ಸಂಜೆಯಾದ ಮೇಲೆ ಹಿಂತಿರುಗುವ ಬಹು ಸಂಖ್ಯಾತರನ್ನು ನೋಡಿ! ಇಲ್ಲದ ರಸ್ತೆಯಲ್ಲಿ ಅಡ್ಡಾಡುತ್ತಾ, ಅಸಭ್ಯ ಮಾತುಗಳನ್ನು ಹಾಡುಗಳು ಎಂದು ಭ್ರಮಿಸುತ್ತ, ತೂರಾಡುವವರು, ಷಹರಿನಲ್ಲಿ ಪ್ರತಿ ಸಂಜೆಯೂ ಹೇರಳವಾಗಿ ಕಾಣಿಸುತ್ತಾರೆ. ಅಯ್ಯೋ ಪಾಪ ಎಂದನಿಸುತ್ತದೆ, ನೋಡಿದವರಿಗೆ ಒಮ್ಮೊಮ್ಮೆ ನೋಡಿದವರಲ್ಲಿ ಕೆಲವರಿಗಾದರೂ ಮಾತ್ಸರ್ಯವು<noinclude></noinclude> qr5hr4s4ldd0z7jf0fj8r5ykaiwd0tt ಪುಟ:ಮನಮಂಥನ.pdf/೩೦೯ 104 62756 314476 131758 2026-05-01T09:16:00Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314476 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ೨೯೧ ಉಂಟಾಗುತ್ತದೆ, ಕ್ಷಣಕಾಲ. ಅಂದರೆ ಸಭ್ಯ ರೀತಿಯಲ್ಲಿ, ಶಿಸ್ತಿನ ಬಾಳನ್ನು ದೃಢತೆಯಿಂದ ಸಾಧಿಸುವ, ಸಮಾಜದಲ್ಲಿ ಸೈ ಎಂದನಿಸಿಕೊಂಡ ಸಾಧುಗಳಲ್ಲಿ ಕೂಡ, ಸಮಾಜದ ಕಟ್ಟುಪಾಡುಗಳನ್ನು ಅಲ್ಲಗಳೆದ, ದುರಭ್ಯಾಸಿಗಳನ್ನು ಕಂಡು, ಮರುಕವೂ, ಜತೆಯಲ್ಲಿ ಮಾತ್ಸಲ್ಯದ ಅಂಚೂ, ಎರಡೂ ಕಾಣಬರುತ್ತವೆ. ಮಾತ್ಸಲ್ಯವನ್ನು ಅರಿ-ಷಡ್ವರ್ಗದ-ಒಂದನ್ನು ಬಲಿಹಾಕಲು, ಅಂತಹವರಿಗೆ ಸ್ಫೂರ್ತಿಯು ಹೆಡೆಯೆತ್ತಿ ಆಡತೊಡಗುತ್ತದೆ. ಆಗ ಮಾತ್ಸರವು ಮರುಕದ ಹಿನ್ನೆಲೆಯಲ್ಲಿ, ಅನುಕಂಪದ ಪರದೆಯ ಮುಂದೆ, 'ಯೆಂಡ್ಕುಡುಕ' ರತ್ನವಾಗುತ್ತದೆ. ಕುಡಿಯದೇ ಇದ್ದರೂ, ಕುಡಿದವರಿಗಿಂತ ಅತ್ಯಮೋಘವಾಗಿ ಸ್ಫೂರ್ತಿಯನ್ನು ಪಡೆದು ಅಮರರಾಗುತ್ತಾರೆ; ಚಿರಂಜೀವಿಗಳಾಗುತ್ತಾರೆ. ಸಹಸ್ರಮಂದಿ ಕುಡಿಯುವವರನ್ನು, ಕುಡಿದು ನರಳುವವರನ್ನು ಕಂಡು, ಮರುಕದಿಂದ ನುಡಿಯುವವನು, ಮಾತ್ಸಲ್ಯದಿಂದ ಕ್ಷಣಾಂಶ ಪ್ರಚೋದಿತನಾಗಿ, 'ಪುರುಷಾಯ ಶಾಶ್ವತ' ನಾಗುತ್ತಾನೆ. ಮರುಕದ ಮಹಾ ಪ್ರತೀಕನಾಗುತ್ತಾನೆ. 'ಮಹಾ ಕರುಣಿ' ಯಾಗುತ್ತಾನೆ. ಮಾದಕ ದ್ರವ್ಯಗಳಿಂದ ಮನಸ್ಸು ಈ ವಿಪರೀತಗಳನ್ನು ಅನುಭವಿಸುತ್ತದೆ; ನಡವಳಿಕೆಯಲ್ಲಿ ತೋರಗೊಡುತ್ತದೆ ಆದರೆ ಸಾಮಾನ್ಯವಾಗಿ ಉಣ್ಣುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಮನಸ್ಸಿನ ಚುರುಕು, ಕಡಿಮೆಯಾಗುವುದೂ ಉಂಟು. ಅವರೆಕಾಯಿ ಉಪ್ಪಿಟ್ಟಿಗೆ ಆ್ಯಂಡಿ ಮೊಸರನ್ನು ಕಲಸಿ ಗಡದ್ದಾಗಿ ತಿಂದರೆ, ಅನಂತರ ಮನಸ್ಸು ಜಡವಾಗುತ್ತದೆ. ಓದಲು ಮಾದಕ ಪದಾರ್ಥಗಳನ್ನು ಸೇವಿಸಿದಂತೆ ಆಗುತ್ತದೆ. ಆದರೆ ಮೊದಮೊದಲ ಹಂತದಲ್ಲಿ ಮನಸ್ಸು ಚುರುಕೇನೂ ಆಗುವುದಿಲ್ಲ. ತೆಪ್ಪಗೆ ಬಿದ್ದುಕೊಳ್ಳೋಣ ಎನಿಸುತ್ತದೆ. ಸಾಮಾನ್ಯವಾಗಿ ಸಭ್ಯಸ್ಥರೂ ಸೇವಿಸುವ ಕಾಫಿ, ಟೀ, ಇತ್ಯಾದಿ ಪಾನೀಯಗಳು, ಮನಸ್ಸಿನ ಚುರುಕನ್ನು ಹೆಚ್ಚಿಸುತ್ತದೆ. ಪರೀಕ್ಷೆಗೆಂದು ಓದುವವರಿಗೆ ಇದು ಸ್ವಯಂ ವೇದ್ಯ. ಜಲ, ಮಲ ವಿಸರ್ಜನೆಯಲ್ಲಿ ಕಸಿವಿಸಿಗೊಂಡಿರುವವನು, ತನ್ನ ಮನಸ್ಸನ್ನು ಸಹಜರೀತಿಯಲ್ಲಿ ನಡೆಸಲಾರ. ಅಂತಹವನ ಮನಸ್ಸು ಸ್ವಲ್ಪ ಮಟ್ಟಿಗೆ ವಕ್ರವಾಗಿಯೇ ನಡೆಯುತ್ತದೆ. ಎಲ್ಲದರಲ್ಲಿಯೂ ಎಲ್ಲರಲ್ಲಿಯೂ ತಪ್ಪುಗಳನ್ನೇ ಗಮನಿಸುತ್ತಾನೆ. ಮುಖವನ್ನು ಸಿಂಡರಿಸಿಕೊಂಡು ವಿನಾಕಾರಣ ರೇಗುತ್ತಾನೆ. ವಿಸರ್ಜನಾ ಕ್ರಮಗಳು ಸುಸೂತ್ರವಾಗಿದ್ದಾಗ, ಅದೇ ಮನುಷ್ಯ ನಗುನಗುತಲಿದ್ದು, ಎಲ್ಲದರಲ್ಲಿಯೂ ಒಪ್ಪನ್ನೇ ಕಾಣುತ್ತಾನೆ. ಆಗ ಅವನ ಮನಸ್ಸು ಹಗುರ ; ಚುರುಕಾಗಿ ಕೆಲಸ ಮಾಡುತ್ತಾನೆ.<noinclude></noinclude> o9yli47lp15gcgxa1kmkm1nwmx42gjj ಪುಟ:ಮನಮಂಥನ.pdf/೩೧೦ 104 62757 314477 131759 2026-05-01T09:16:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314477 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಅಂದರೆ ದೇಹದ ವಿಧವಿಧ ಸ್ಥಿತಿಗಳು ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ ಎಂಬುದು ಸ್ಪಷ್ಟವಾಯಿತು. ಅದೇ ರೀತಿಯಲ್ಲಿ ಮನಸ್ಸಿನಲ್ಲಾಗುವ ಆತಂಕ, ದುಃಖ, ಸುಖ, ಇತ್ಯಾದಿಗಳು ದೇಹದ ಮೇಲೆ ಪರಿಣಾಮವನ್ನುಂಟುಮಾಡುತ್ತದೆಯೇ ? ಖಂಡಿತವಾಗಿಯೂ ಹೌದು. ದಿನವೆಲ್ಲಾ ದೇಹಶ್ರಮದಿಂದ ದುಡಿದು ಬಂದ ಕಾರ್ಖಾನೆಯ ಕೆಲಸಗಾರ, ಮನೆಗೆ ಹಿಂತಿರುಗುವಾಗ 'ಸರ್ವಂಭಕ್ಷಯಾಮಿ' ಎನ್ನುವಂತೆ ಹಸಿದಿರುತ್ತಾನೆ. ಆದರೆ ಮನೆಗೆ ಬಂದಾಗ ಮಗುವಿಗೆ ಕೆಂಡಾಮಂಡಲ ಜ್ವರ ಬಂದಿದ್ದರೆ, ಊಟವನ್ನು ಮಾಡುವುದೇ ಇಲ್ಲ. ತೌರಿಗೆ ಹೆಂಡತಿಯು ಹೋದಾಗ, ಮೊದಲ ಹೆರಿಗೆಗೆ, ಅಡಿಗೆ ಮನೆಯಲ್ಲಿ ಒಬ್ಬನೇ ಕೂತು ಊಟಮಾಡುವಾಗ, ಎರಡೇ ತುತ್ತಿಗೆ ಸಾಕು ಎನಿಸುತ್ತದೆ. ಹಸಿವು ಮುಚ್ಚಿಹೋಗುತ್ತದೆ. ತೌರಿಂದ ಹೆಂಡತಿಯು ಹಿಂತಿರುಗಿದ ಮೇಲೆ ಝಝಣದ, ಹಿನ್ನೆಲೆಯಲ್ಲಿ ಆಕೆಯು ಉಪ್ಪಿಲ್ಲದ ಅಡಿಗೆಯನ್ನು ಬಡಿಸಿದರೂ, ನಾಲ್ಕು ತುತ್ತು ಹೆಚ್ಚು ತಿನ್ನುತ್ತಾನೆ. ವರಮಾನ ತೆರಿಗೆಯ ಲೆಕ್ಕವನ್ನು ನಂಬುವಂತೆ ಬರೆಯಲು ಕುಳಿತ ಸಾಹುಕಾರನಿಗೆ, ಹಸಿವಾಗುವುದೇ ಇಲ್ಲ. ಹೆಂಡತಿಯ ಕಾಟಕ್ಕೆ ಎರಡು ರೊಟ್ಟಿಯನ್ನು ತಿಂದು ಮುಗಿಸಿ, ಕಟ್ಟುಕತೆಯನ್ನು ಲೆಕ್ಕದಲ್ಲಿ ಹೇಗೆ ಬರೆದು ನಂಬಿಸಬಹುದು ಎಂಬ ಆತಂಕದಲ್ಲಿ ಮಗ್ನನಾಗಿರುತ್ತಾನೆ. ಚುನಾವಣೆಗಳಲ್ಲಿ ಠೇವಣಿ ಹಣವನ್ನು ಕಳೆದುಕೊಂಡ ಅಭ್ಯರ್ಥಿಯು ಒಂದೆರಡು ವಾರ ತದನಂತರ ಊಟವನ್ನು ಮಾಡುತ್ತಾನಾದರೂ, ಸವಿಯುವುದಿಲ್ಲ. ಮನಸ್ಸು ಕಹಿಯಾದಂತೆ, ಆಗ ಅವನ ನಾಲಿಗೆಯೂ ಕಹಿಯಿಂದ ಲೇಪಿಸಿದಂತಾಗುತ್ತದೆ. ಕಾಮಾತುರನಾದವನು, ಇಷ್ಟಾರ್ಥವು ಲಭಿಸಿ ಕಾರ್ಯಗತವಾಗುವ ತನಕ, ಅನ್ನ ನೀರುಗಳನ್ನು ನಿರ್ಲಕ್ಷಿಸಿ ಕೃಶನಾಗುತ್ತಾನೆ, ಕ್ಷಯಿಸುತ್ತಾನೆ, ಕೃಷ್ಣಪಕ್ಷದ ಚಂದಿರನಂತೆ. ದೀಪಾವಳಿಗೆಂದು ಮೊದಲ ಬಾರಿಗೆ ಬಂದ ಅಳಿಯನಿಗೆ, ಅತ್ತೆಯು ಬಡಿಸಿದ ಪರಮಾನ್ನದ ಮೇಲೆ ದೃಷ್ಟಿಯೂ ಇರುವುದಿಲ್ಲ. ಪಿಶಾಚಿ, ದೆವ್ವ, ಭೂತ, ಇತ್ಯಾದಿ ಜಾನಪದ ನಂಬಿಕೆಗಳಲ್ಲಿ ಮಾನಸಿಕ ಅಲ್ಲೋಲಕಲ್ಲೋಲದಿಂದ, ದೇಹದ ಮೇಲೆ ಆಗುವ ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣಬಹುದು. ಮೋಹಿನಿ ಎನ್ನುವ, ಬಿಳಿ ಸೀರೆಯನ್ನುಟ್ಟು, ಬಿಳಿ ಸೆರಗನ್ನು ಹಾರಿಸುತ್ತ, ಕಪ್ಪಂ ಕತ್ತಲೆಯಲ್ಲಿ ಬೆಳ್ಳಂಬೆಳದಿಂಗಳನ್ನು ಹರಡುತ್ತ, ಪಿಶಾಚಿಯು ಅರೆಗೋಚರವಾಗಿ ತೇಲಾಡುತ್ತದಂತೆ. ಕಾಮಾತುರನಾದ, ಆದರೂ ಸಮಾಜದ ಕಟ್ಟುಪಾಡುಗಳಿಗೆ<noinclude></noinclude> ofh0fr10im77nairlko3rqcjfhkxn8i ಪುಟ:ಮನಮಂಥನ.pdf/೩೧೧ 104 62758 314478 131760 2026-05-01T09:16:20Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314478 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ га ಬಿಗಿಯಲ್ಪಟ್ಟ ಯುವಕನು ಈ ಪಿಶಾಚಿಯನ್ನು ಕಾಣುತ್ತಾನಂತೆ. ಅದನ್ನು ಕಂಡು ಬೆಬ್ಬರಗಾಗುತ್ತಾನಂತೆ. ಆಗ ಮೋಹಿನಿಯೇ ಗೆಜ್ಜೆಗಳನ್ನು ಕುಣಿಸುತ್ತಾ, ಹೆಜ್ಜೆಗಳನ್ನು ಮುಂದುಮುಂದಕ್ಕೆ ಹಾಕಿ, ಚೆಂದೊಳ್ಳಿ ಯುವಕನನ್ನು ಅಪ್ಪಿಕೊಳ್ಳುತ್ತದಂತೆ. ಅಪ್ಪಿಕೊಂಡು, ಅವನ ಸತ್ವವನ್ನೇ ಹೀರಿಬಿಡುತ್ತದಂತೆ. ಅನಂತರ ವಾಸ್ತವಿಕ ಪ್ರಪಂಚದಲ್ಲಿ, ಅವನ ಮಾನ ಮರ್ಯಾದೆಗಳು ಸುರಕ್ಷಿತವಾಗಿರುತ್ತದಂತೆ. ಆದರೆ ಅವನ ದೇಹವು, ಕ್ಷೀಣವಾಗಿ, ಸತ್ವವು ಕರಗುತ್ತಾ ನೀರಾಗುತ್ತದಂತೆ. ಮೋಹಿನೀ ಪಿಶಾಚಿಯು ಹಿಡಿದು ಅದುಮಿಕೊಂಡರೆ ಯವ್ವನದ ಯುವಕನು ಕ್ಷಯಿಸುವನಂತೆ. ಅಸುರರಿಗೆ, ಪುರಾಣದ ಕತೆಗಳಲ್ಲಿ, ಮೋಹಿನಿಯು ಮೋಸಗೊಳಿಸುವುದನ್ನು ಇಲ್ಲಿ ನೆನಪು ಮಾಡಿಕೊಂಡು, ಪುರಾಣದ ಕತೆಗಳೂ, ಜನರಲ್ಲಿ ರೂಢಿತವಾದ ಪಿಶಾಚಿಗಳ ನಂಬಿಕೆಗಳಿಗೂ, ಇಂದಿನ ಮಾನವ ಮನಸ್ಸಿನ ಅರಿವನ್ನು ಪಡೆಯಲು ಶ್ರದ್ಧೆಯಿಂದ ಶ್ರಮಿಸಿದ ಮನೋವಿಜ್ಞಾನಿಗಳ, ತಾತ್ಕಾಲಿಕ ನಿರ್ಧಾರಕ್ಕೂ, ನಂಟು ಮತ್ತು ಗಂಟು ಇರುವುದನ್ನು ಸ್ಪಷ್ಟವಾಗಿ ಕಾಣಬಹುದು. ದೆವ್ವ ಹಿಡಿದಿದೆ, ಪಿಶಾಚಿಯು ಮೆಟ್ಟಿಕೊಂಡಿದೆ, ಎಂದು ಕರೆಯಲ್ಪಡುವ ರೋಗಿಗಳು, ನಡವಳಿಕೆಯಲ್ಲಿ ವಿಪರೀತವಾದ ಹಾಗೂ ಅಭಾಸವಾದ ವರ್ತನೆಯನ್ನು ಕಾಣಿಸುತ್ತಾರೆ. ಕೆಲವರು ಬಕಾಸುರನಂತೆ ಮೇಲಿಂದ ಮೇಲೆ ತಿನ್ನುತ್ತಲೇ ಇರುತ್ತಾರೆ. ಧಾಂಡಿಗರಂತೆ ಹೊರವಾಗಿ ಬೆಳೆಯುತ್ತಾರೆ. ಯಾವ ನಿರ್ದಿಷ್ಟ ಕೆಲಸವನ್ನೂ ಮಾಡುವುದಿಲ್ಲ, ಹುಚ್ಚುನಾಯಿಯಂತೆ ಅಲೆದಾಡುತ್ತಾರೆ. ಅವರ ಆ ಕ್ಷಣದ ಇಷ್ಟಕ್ಕೆ ವಿರುದ್ಧವಾಗಿ ಯಾರಾದರೂ ತಡೆ ಹಾಕಿದರೆ, ಹುಚ್ಚಾಪಟ್ಟೆ ರೇಗುತ್ತಾರೆ, ಅಥವಾ ಬೆಪ್ಪು ಬಡಿದವರಂತೆ ಮೂಲೆ ಹಿಡಿಯುತ್ತಾರೆ, ಅಥವಾ ಹಾಸಿಗೆಯಲ್ಲಿ ಉರುಟಿಕೊಂಡಿರುತ್ತಾರೆ. ಮತ್ತೆ ಕೆಲವು ಪಿಶಾಚಿ ಮೆಟ್ಟಿದವರು, ಆಹಾರದ ಮೇಲೆ ನಿರ್ಲಕ್ಷ್ಯವನ್ನು ತೋರಿಸುತ್ತಾರೆ, ಕೃಶರಾಗುತ್ತಾರೆ. ಪಿಶಾಚಿಗಳು, ದೆವ್ವಗಳು, ಭೂತಗಳು ಇವು ಅಮರಿಕೊಂಡಿವೆ ಎಂದು ಜನರು ಹೇಳುವುದು, ಮಾನಸಿಕ ಪಲ್ಲಟವಾದವರನ್ನು ಕುರಿತು. ದೆವ್ವವು ಹಿಡಿದಿದೆ ಎಂದಾಗ ನಮ್ಮ ಹತೋಟಿಯಲ್ಲಿರದೆ ಇತರ ಯಾವುದೋ ಅಗೋಚರವಾದ ದುಷ್ಟಶಕ್ತಿಯು, ಹೊರಗಿನಿಂದ ಬಂದು ರೋಗಿಯನ್ನು ಕಾಡಿ ನಡೆಸುತ್ತದೆ ಎಂದು ಭಾವಿಸುತ್ತೇವೆ. ರೋಗಿಯ ತಪ್ಪು ಇದರಲ್ಲೇನೂ ಇಲ್ಲ. ಆದರೆ ಮಾನಸಿಕ ರೋಗವು ಬಡಿದಿದೆ ಎಂದಾಗ, ಅಂತಹ ರೋಗಿಯ ಮನಸ್ಸು ಸಧೃಡವಾಗಿಲ್ಲ, ಆದಕಾರಣ ಪಲ್ಲಟವಾಯಿತು ಎಂಬ ಅರ್ಥವು ಬರುತ್ತದೆ. ರೋಗಿಯ ಸ್ವಂತ ಲೋಪದೋಷಗಳಿಂದ ಹೀಗಾಯಿತು ಎಂದರೆ ರೋಗಿಗೆ<noinclude></noinclude> j3c82rxbyzupek7ydancqd0bm4rw2gc ಪುಟ:ಮನಮಂಥನ.pdf/೩೧೨ 104 62759 314479 131761 2026-05-01T09:16:30Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314479 proofread-page text/x-wiki <noinclude><pagequality level="1" user="Shreesha Sharma" /></noinclude>೨೯೪ ಮನಮಂಥನ ಅವಮಾನವಾದಂತಾಗುತ್ತದೆ. ಹೀನಾಯ ಮನೋಭಾವವು ರೋಗಿಯ ಮನಸ್ಸಿನಲ್ಲಿ ಉಂಟಾಗುತ್ತದೆ. ರೋಗಿಯ ಮನೆಯ ನೆಂಟರಿಗೂ, ಇದೊಂದು ಅಪಕೀರ್ತಿ ಎಂದನಿಸುತ್ತದೆ. ಪ್ರಾಯಶಃ ಈ ಕಾರಣದಿಂದ, ಮಾನಸಿಕ ಪಲ್ಲಟಗಳ ಒಂದು ಹಂತದಲ್ಲಿ, ಅವನ್ನು ದೆವ್ವ ಹಿಡಿದಿದೆ ಎಂದನ್ನುತ್ತಿದ್ದರೇನೋ ! ಆಗ ಅಪಕೀರ್ತಿಯ ಸೋಂಕು ಮನೆತನಕ್ಕೆ ಬಡಿಯುವುದಿಲ್ಲವಲ್ಲ ! ಒಂದು ಹಂತವನ್ನು ಮೀರಿದರೆ, ಮಾನಸಿಕ ಪಲ್ಲಟದಿಂದಾಗಿ ರೋಗಿಯು ಮನೆಯವರಿಗೆ ಮತ್ತು ಸುತ್ತಲಿನ ಸಮಾಜಕ್ಕೆ ಕಂಟಕವಾಗುತ್ತಾನೆಯೋ, ಆಗ ಹುಚ್ಚು ಬೆಪ್ಪು ಶಿವಲೀಲೆಯು ಹಿಡಿದಿದೆ ಎಂದನ್ನುತ್ತಿದ್ದರು. ಪರೀಕ್ಷೆಯ ಆತಂಕವು ಹೆಚ್ಚಾಗಿರುತ್ತದೆ. ಮದುವೆಗೆ ನೆರೆದ ಹುಡುಗಿಯನ್ನು ಗಂಡಿನವರು ಬಂದು ನೋಡುತ್ತಾರೆ ಎಂದಾಗ ಹೆಣ್ಣಿನಲ್ಲಿ ಆತಂಕವು ಉಲ್ಬಣವಾಗುತ್ತದೆ. ಕೆಟ್ಟ ಕನಸು ಬಿದ್ದು ನಿದ್ರೆಯನ್ನು ಕೆಡಿಸಿ ಎಚ್ಚರಗೊಳಿಸಿದಾಗ, ಭಯವಾಗಿರುತ್ತದೆ. ಇಂತಹ ಮಾನಸಿಕ ಉದ್ವೇಗವಾದಾಗ, ಹೃದಯವು ನಗಾರಿಯಂತೆ ಡಬ ಡಬ ಹೊಡೆದುಕೊಳ್ಳುತ್ತದೆ. ಇಂತಹವರು ತಮಗೆ ಹೃದಯದ ಬೇನೆಯು ಆರಂಭವಾಗಿರಬಹುದು ಎಂದು ಶಂಕಿಸುತ್ತಾರೆ. ಸಂದೇಹವೇ ಹೃದಯದ ಡಬಡಬವನ್ನು ಇನ್ನೂ ಹೆಚ್ಚಿಸುತ್ತದೆ. ಪರೀಕ್ಷೆಗೆಂದು ವ್ಯಾಸಂಗ ಮಾಡುತ್ತಿರುವವನಿಗೆ, ಆತಂಕದಿಂದ ಹೃದಯವು ಡಬಡಬ ಮಾಡಿದರೆ ಚಿಕಿತ್ಸೆಗೆಂದು ವೈದ್ಯನ ಬಳಿಗೆ ಹೋಗುತ್ತಾನೆ. ಪರೀಕ್ಷೆಯ ಸಮಯದಲ್ಲಿ ಕಾಯಿಲೆಯು ಬಂತು, ಚಿಕಿತ್ಸೆಯನ್ನು ಪಡೆದೆ. ವ್ಯಾಸಂಗವನ್ನು ಮಾಡಲಾಗಲಿಲ್ಲ, ಎಂಬ ಸಬೂಬನ್ನು ನಪಾಸಾದಾಗ ಹೇಳಿಕೊಂಡು, ಮನಸ್ಸಿಗೆ ಸ್ವಲ್ಪ ಸಮಾಧಾನವನ್ನು ಪಡೆಯಬಹುದು. ಮನೋದೈಹಿಕ ಬೇನೆಗಳು, ಮಾನಸಿಕ ತಳಮಳದ ಸಮಾಧಾನಕ್ಕೆ, ಪ್ರಕೃತಿಯು ಹೂಡುವ ಉಪಾಯ, ಪ್ರಕೃತಿಯ ಇಂತಹ ಉಪಾಯವೇ ಹಿಸ್ಟಿರಿಯಾ ಬೇನೆಗೆ ಮೂಲಭೂತ ಕಾರಣ. ವಸ್ತುವಾದ ದೇಹಕ್ಕೂ, ಶಕ್ತಿಯಾದ ಮನಸ್ಸಿಗೂ ನಿಕಟ ಸಂಬಂಧವಿರುವುದನ್ನು ತಿಳಿದೆವು, ಹಚ್ಚಹಸಿರು ಬಳ್ಳಿಯನ್ನು ನೋಡಿದಾಗ, ಅದರಲ್ಲಿ ಕಂಗೊಳಿಸುವ ವರ್ಣವರ್ಣದ ಹೂವನ್ನು ನೋಡಿದಾಗ, ಒಂದು ಇನ್ನೊಂದನ್ನು ಹೇಗೆ ಹುಟ್ಟಿ ಬೆಳೆಸಿತು ಎಂದು ಆಶ್ಚರ್ಯವಾಗುತ್ತದೆ. ಹೂವು ಪಕ್ವವಾಗಿ, ನಂತರ ಕಾಯಾಗಿ, ಹಣ್ಣಾಗಿ, ಬೀಜಗಳನ್ನು ಉತ್ಪಾದಿಸಿ ಎಲ್ಲೆಲ್ಲೂ ಹರಡುತ್ತದೆ. ಅನುಕೂಲವಾದ ನೆಲದಲ್ಲಿ ಬೀಜವು ಬಿದ್ದು, ಮೊಳಕೆಯನ್ನು ಹೂಡಿ, ಬಳ್ಳಿಯು ಬೆಳೆಯಲಾರಂಭಿಸುತ್ತದೆ. ಬಳ್ಳಿ, ಹೂವು ಇವುಗಳ ಪರಸ್ಪರ ಸಂಬಂಧವೇ,<noinclude></noinclude> prkcqujh9c4wur3p7ieu8oe9n1igxoc ಪುಟ:ಮನಮಂಥನ.pdf/೩೧೩ 104 62760 314481 131762 2026-05-01T09:16:40Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314481 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ ೨೯೫ ದೇಹ ಮತ್ತು ಮನಸ್ಸಿಗೂ ಇದೆ ಎಂದು ಸ್ಕೂಲವಾಗಿ ಹೇಳಬಹುದು. ಏಕೆಂದರೆ ಮನಸ್ಸಿನ ಸತ್-ಚೈತನ್ಯಾಂಶದಿಂದ ವಿಶಾಲವಾಗಿ ಹರಡಬಹುದು. ಮನಸ್ಸಿನ ಒಂದು ಅವಸ್ಥೆಯು ಧ್ಯಾನ ಎಂಬುದು. ಧ್ಯಾನವು ದೇಹದ ಮೇಲೆ ಪವಾಡದಂತೆ ಪರಿಣಾಮವನ್ನುಂಟುಮಾಡುವುದಕ್ಕೆ ಸಾಕ್ಷ್ಯಗಳಿವೆ. ಲೂರ್ಡ್ಸ್ ಎಂಬ ಯಾತ್ರಾಸ್ಥಳದಲ್ಲಿ, ಕ್ಷಯರೋಗದಿಂದ ಉಗ್ರ ರೀತಿಯಲ್ಲಿ ನರಳುತ್ತಿದ್ದ ರೋಗಿಯನ್ನು ಕರೆದೊಯ್ದಾಗ, ರೋಗಿಗೆ ಕೆಲವೇ ತಾಸುಗಳಲ್ಲಿ ಪೂರ್ಣವಾಗಿ ಗುಣವಾಯಿತು. ಇನ್ನೇನು, ಕೆಲವು ದಿನಗಳಲ್ಲಿ ಸಾಯುತ್ತಾಳೆ, ಎಂದು ವೈದ್ಯರು ನಿರ್ಧರಿಸಿದ್ದ ರೋಗಿಯೂ, ಪವಾಡದಂತೆ ಕೆಲವೇ ತಾಸುಗಳಲ್ಲಿ ಗುಣವಾದುದು, ಧ್ಯಾನಮಂದಿರದ ಪ್ರಭಾವದಿಂದ ಎಂದು ಒಪ್ಪಿಕೊಳ್ಳಬೇಕು. ನೊಬೆಲ್ ವಿಜೇತ ಕೀರ್ತಿಶೇಷ ಅಲೆಕ್ಸಿಸ್ ಕ್ಯಾರಲ್, ಈ ಪವಾಡವನ್ನು ವಿವರಿಸಿದ್ದಾನೆ. ಧ್ಯಾನದಿಂದ, ತನ್ನ ದೇಹದ ಮೇಲೆ ಪರಿಣಾಮವಾಗುವುದನ್ನು ಒಪ್ಪಬಹುದು. ಆದರೆ ಧ್ಯಾನ ಮಂದಿರದಲ್ಲಿ ಇತರ ರೋಗಿಗಳ, ನಂಬಿಕೆಯೂ ಇರದ ರೋಗಿಗಳ ದೇಹದ ಮೇಲೆ ತೀವ್ರವಾಗಿ ಉತ್ತಮ ಫಲಿತಾಂಶವು ದೊರೆಯುತ್ತದೆ, ಎನ್ನುವುದನ್ನು ಒಪ್ಪಲು ಬಲು ಕಷ್ಟ. ಆದರೆ ಇಂತಹ ಪವಾಡಗಳು ಆಗಿಯೇ ಇವೆ ; ಆಗುತ್ತಲೂ ಇವೆ-ಹೇಗೆ ಎಂಬುದು ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ತಿಳಿಯದೆ ಇದ್ದರೂ ಹೀಗೆ ಆಗುತ್ತದೆ ಎಂಬುದನ್ನು ನಂಬಲೇಬೇಕು. ಪ್ರತ್ಯಕ್ಷ ಪ್ರಮಾಣವು ಇಂತಹ ಪವಾಡವು ಆದರೆ ಇಂತಹ ಉತ್ತಮ ಪರಿಣಾಮವು ಧ್ಯಾನಮಂದಿರಕ್ಕೆ ಹೋದವರಿಗೆಲ್ಲಾ ಲಭಿಸುವುದಿಲ್ಲ. ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಹೇಗೆ ಎಂಬುದು ತಿಳಿದ ಮೇಲೆ ಏಕೆ ಎಂದು ಯೋಚಿಸಲು ಸಾಧ್ಯ. ಧ್ಯಾನಾವಸ್ಥೆಯಲ್ಲಿ, ಮನಸ್ಸನ್ನು ಅವ್ಯಕ್ತವಾಗಿ ನಡೆಸುವ, ಮನಸ್ಸಿನ ಒಂದು ಅಂಶವಾದ ಸತ್ ಚೈತನ್ಯದಿಂದ, ಇಂತಹ ಪವಾಡಗಳು ನಡೆಯುತ್ತವೆ ಎಂದು, ಇಂದಿನ ವೈಜ್ಞಾನಿಕ ಹಂತದಲ್ಲಿ ವಿಚಾರಪರರು ಊಹಿಸಬಹುದು. ಇದರ ವಿವರಗಳನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯೋಣ. ಸ್ಥಾವರ ಮತ್ತು ಜಂಗಮ ರೇಷನ್ ಅಂಗಡಿಯ ಬಳಿಯಲ್ಲಿ ಎರಡು ಗಂಟೆ ಕ್ಯೂ ನಿಂತು, ನಂತರ ಅಂಗಡಿಯವರ ಔದಾರದಿಂದ ಎರಡು ವಾರಗಳ ಕೋಟಾವನ್ನು ಒಟ್ಟಿಗೆ ಪಡೆದೆ. ಅಷ್ಟನ್ನೂ ಹೊತ್ತುಕೊಂಡು ಮನೆಯ ಕಡೆಗೆ ಹೊರಟೆ. ರೇಷನ್ ಅಂಗಡಿಯಿಂದ ನನ್ನ ಮನೆಗೆ ಮೂರು ಕಿಲೋಮೀಟರ್ ದೂರವಿದೆ. ಆದರೆ ಭಾರವನ್ನು<noinclude></noinclude> kkujexpzpi57bvnd7rvkc23508o9gjn ಪುಟ:ಮನಮಂಥನ.pdf/೩೧೪ 104 62761 314486 131763 2026-05-01T09:17:23Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314486 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಹೊತ್ತು ನಡೆಯುವಾಗ ಆರು ಹರಿದಾರಿ ನಡೆದಂತೆ ದಣಿವಾಗುತ್ತದೆ. ಅರ್ಧದಾರಿ ನಡೆದಿದ್ದೆ. ಅಲ್ಲೊಂದು ಅಶ್ವತ್ಥ ಕಟ್ಟೆ ಇದೆ. ಅದನ್ನು ಕಂಡಾಗ ಸ್ವಲ್ಪ ಹೊತ್ತು ಕುಳಿತುಕೊಂಡು ವಿಶ್ರಮಿಸಿಕೊಳ್ಳೋಣ ಎನಿಸಿತು; ಕುದುರೆಯನ್ನು ಕಂಡು ಕಾಲು ನೋವು ಕಾಣಿಸಿಕೊಳ್ಳುವಂತೆ. ಸಾಮಾನಿನ ಗಂಟನ್ನಿಳಿಸಿ, ಕಟ್ಟೆಯ ಮೇಲಿಟ್ಟು, ಷರಟಿನ ಗುಂಡಿಯನ್ನು ಬಿಚ್ಚಿ, ಹಾಯಂತ, ನಾಗರಕಲ್ಲನ್ನು ಒರಗಿಕೊಂಡು ಕುಳಿತೆ. ಹಗೂರು ಗಾಳಿಯು ಬೀಸುತ್ತಿತ್ತು. ಅಶ್ವತ್ಥಮರದ ಎಲೆಗಳು ನನಗೆ ಚಾಮರಸೇವೆಯನ್ನು ಮಾಡಿದವು. ದಣಿವು ಕಡಿಮೆಯಾಯಿತು. ತಲೆಯೆತ್ತಿ ಮರವನ್ನು ನೋಡಿದೆ. ಅದನ್ನು ಕಂಡು ಸ್ವಲ್ಪ ಹೊಟ್ಟೆಕಿಚ್ಚಾಯಿತು, ಆಗಂದುಕೊಂಡೆ: 'ಲೋ ಮರವೇ ! ನೀನೇ ಪುಣ್ಯವಂತ. ನೀನು ರಾಜಾ. ಇದ್ದಲ್ಲೇ ಇದ್ದು ಮೆರೆಯುತ್ತಿ, ಅಗತ್ಯವಾದ ಆಹಾರವೆಲ್ಲವೂ ನಿನ್ನ ಬಳಿಗೆ ಹರಿದುಬರುತ್ತದೆ. ಹಾಗೂ ಬೀಸಿ ಬರುತ್ತದೆ. ನಿಂತ ನೆಲದಿಂದ ಆಹಾರವನ್ನು ಮತ್ತು ನೀರನ್ನು ದೌಲತ್ತಿನಿಂದ ಹೀರಿಕೊಳ್ಳುತ್ತಿ. ಬೀಸುವ ಗಾಳಿಯಿಂದ ಅಗತ್ಯವಾದುದನ್ನು ಸೆಳೆದುಕೊಳ್ಳುತ್ತಿ. ನಿನ್ನ ಕಂಡರೆ ಮಾತ್ಸಯ್ಯ' ನನಗೆ. “ನನ್ನ ಪಾಡು ನೋಡು, ಹೆಂಡತಿ ಮಕ್ಕಳ ಕಾಟಕ್ಕೋಸ್ಕರ, ಮತ್ತು ಹೊಟ್ಟೆ ಪಾಡಿಗಾಗಿ ದಿನ ಮೂಡಿದರೆ ನಾಯಿಯಂತೆ ಅಂಡಲೆಯಬೇಕು. ಸಂಪಾದಿಸಿ ರೇಷನ್ ಅಂಗಡಿಗೆ ಹೋಗಿ, ಹಣ ಕೊಟ್ಟರೂ ಭಿಕ್ಷೆ ಬೇಡುವಂತೆ, ಕೈಚಾಚಬೇಕು, ಭಾರದ ಗಂಟನ್ನು ಕತ್ತೆಯಂತೆ ಹೊತ್ತು ಮನೆಗೆ ಹೋಗಬೇಕು. ಅಲ್ಲಿ 'ಇಷ್ಟೇನೇ ತಂದಿದ್ದು' ಎಂಬ ಮೂದಲಿಸುವ ಮಾತುಗಳನ್ನು ಕೇಳಬೇಕು. ರೇಗಿ ಉತ್ತರ ಕೊಡಬೇಕು. ಮಾತಿಗೆ ಮಾತು ಬೆಳೆದು ಎಲ್ಲರ ಮನಸೂ ಕಸಿವಿಸಿಯಾಗುತ್ತದೆ. ನೀನೋ ಮಹಾತ್ಮ ಮೌನಿ, ಯಾರನ್ನೂ ನೀನನ್ನುವುದಿಲ್ಲ. ನಿನ್ನನ್ನು ಕುರಿತು ಯಾರು ಅಂದುಕೊಂಡರೂ ನಿನಗೆ ಕೇಳಿಸುವುದೇ ಇಲ್ಲ. ಆದುದರಿಂದಲೇ ಏನೋ ಮೌನಿಯಾಗಿದ್ದ. ನಮ್ಮಂತಹವರನ್ನು ಕಂಡರೆ ಬಿಸುಸುಯ್ಯುತ್ತೀ. ನಿನ್ನ ಅನುಕಂಪವೆಲ್ಲಾ ಅಷ್ಟರಲ್ಲೇ ತೀರಿತು. ನಿಜವಾಗಲೂ ಮಹಾತ್ಮ ನೀನು.' ಹೀಗೆಂದು ಗಟ್ಟಿಯಾಗಿ ಹೇಳಲಿಲ್ಲ. ಆಜೂಬಾಜೂ ಯಾರೂ ಇಲ್ಲದ್ದರಿಂದ ಗಟ್ಟಿಯಾಗಿ ಹೇಳಿದ್ದರೂ ಅಸೆಂಬ್ಲಿಗಳ ಭಾಷಣದಂತೆ, ಯಾರ ಕಿವಿಗೂ ಬೀಳುತ್ತಿರಲಿಲ್ಲ. ಕೇವಲ ಅರಣ್ಯರೋದನವಾಗುತ್ತಿತ್ತು, ಸ್ವಲ್ಪ ಹೊತ್ತಿನ ಮೇಲೆ ಮನೆಗೆ ಹಿಂತಿರುಗಿದೆ. ಹೆಂಡತಿಯೊಡನೆ ಯಥಾಪ್ರಕಾರ ಗೊಣಗಾಡುತ್ತ ಊಟ ಮಾಡಿದೆ.<noinclude></noinclude> 33c3gs5ik996pe13cglx3o7biooh94m ಪುಟ:ಮನಮಂಥನ.pdf/೩೧೫ 104 62762 314487 131764 2026-05-01T09:17:32Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314487 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 962 ಎಲಡಿಕೆಯನ್ನು ವರಾಂಡಾದಲ್ಲಿ ಜಗಿಯುತ್ತಾ ಕುಳಿತೆ ಒಂಟಿಯಾಗಿ ಮನಸ್ಸು ವಿಚಾರ ಮಾಡತೊಡಗಿತು. ಚರ, ಸ್ಥಿರ ಜೀವಂತ ವಸ್ತುಗಳಲ್ಲಿ ಎರಡು ವ್ಯತಿರಿಕ್ತವಾದ ಭಾಗಗಳನ್ನು ಕಾಣಬಹುದು. ಒಂದು ಮರದಂತೆ ಇದ್ದಲ್ಲೇ ಬೆಳೆದು, ಬೀಜಗಳನ್ನು ಹರಡಿ ವೃದ್ಧಿಯಾಗುತ್ತಾ ಇರುವ ಸಸ್ಯವರ್ಗ. ನೆಲಸಿದಲ್ಲೇ ನನ್ನ ಬಾಳಿಗೆ ಅಗತ್ಯವಾದ ಆಹಾರಗಳನ್ನು ನೆಲದಿಂದೂ ಸುತ್ತಲೂ ಬೀಸುವ ಗಾಳಿಯಿಂದಲೂ ದಕ್ಕಿಸಿಕೊಂಡು, ಬದುಕುತ್ತದೆ, ಜೀವಿಸುತ್ತದೆ. ಒಂದು ದೃಷ್ಟಿಯಿಂದ ಇದೇ ಚೆನ್ನು ಎನ್ನಿಸುತ್ತದೆ. ಎರಡನೆಯದು ಪ್ರಾಣಿವರ್ಗ, ಆಹಾರ ಸಂಪಾದನೆಗಾಗಲೀ ಊಟವನ್ನು ಅಡುಗಿಸುವುದಕ್ಕಾಗಲೀ, ಪ್ರಾಣಿಗಳು ಎಲ್ಲೆಲ್ಲೂ ಅಡ್ಡಾಡಬೇಕು, ಒದ್ದಾಡಬೇಕು ; ಕೂಟದ ಅಮಲೇರಿದಾಗ, ತನ್ನವರೊಂದಿಗೆ ಕಾದಾಡಬೇಕು, ಕುಸ್ತಿ ಮಾಡಬೇಕು. ಆ ಉನ್ಮಾದದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲೂಬಹುದು. ಮುಖ್ಯವಾದ ಈ ಎರಡು ಪ್ರೇರಕಗಳಿಂದ ಊಟ ಮತ್ತು ಕೂಟ-ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು, ಎಲ್ಲಿಯೋ ಗೋರಿಯಾಗಬೇಕು. ಪ್ರಾಣಿಗಳಲ್ಲಿ ಅತ್ಯುತ್ತಮನೆಂದು ಕೊಂಡಿರುವ ಮಾನವನು ಕೂಡ, 'ಗುರುಗಳಾಣತಿಯಂತೆ ಚರಿಸುತಿಹನು, ಇರಲಾಗದು ಎರಡು ದಿನವು ಒಂದೆಡೆಯೊಳು.' ಅವನು ಕೂಡ ಇತರ ಪ್ರಾಣಿಗಳೂ ದೇಹವನ್ನು ಪರದಾಡಿಸುವಂತೆ ತನ್ನ ಮನಸ್ಸನ್ನು ಯದ್ವಾತದ್ವಾ ಪರದಾಡಿಸುತ್ತಾನೆ. ಜೀವಂತ ವಸ್ತುಗಳ ಮುಖ್ಯವಾದ ಈ ಎರಡು ಭಾಗಗಳನ್ನು ಕಂಡಾಗ, 'ನಮ್ಮಂತೆ ಗೋಳು ಕರೆಯಿಲ್ಲದೆ ನಿಮ್ಮ ರಂಗ ಅಂತ ಮರಗಿಡಗಳಂತೆ ಇದ್ದಲ್ಲೇ ಮೋಜು ಮಾಡುವುದು ಚೆನ್ನ' ಎಂದು ಮಾನವನಿಗೆ ಅನಿಸುತ್ತದೆ. ಸಸ್ಯವರ್ಗವನ್ನು ಸ್ಥಾವರ ಎಂದರು. ಪ್ರಾಣಿವರ್ಗವನ್ನು ಜಂಗಮ ಎಂದರು. ಪ್ರಕೃತಿಯ ಪ್ರಗತಿಯ ಒಂದು ಹಂತದಲ್ಲಿ, ಮಾನವನ ವಿಚಾರಪರ ಮನಸ್ಸು ಅದ್ಭುತವಾಗಿ ಬೆಳೆಯತೊಡಗಿತು. ಅದನ್ನು ಬೆಳೆಸಿಕೊಳ್ಳುತ್ತಾ, ಮಾನವನು ಪ್ರಕೃತಿಯನ್ನೇ ಹತೋಟಿಯಲ್ಲಿಡತೊಡಗಿದ. ಪ್ರಾಣಿಗಳಲ್ಲಿ ಅತ್ಯಂತ ನಿಸ್ಸಹಾಯಕ ಪ್ರಾಣಿ ಎಂದರೆ, ಕಾಡುಮನುಷ್ಯ ಆದಿಮಾನವ. ಆನೆಯು ತನ್ನ ಘನಪ್ರಮಾಣ, ಅದರಿಂದಾಗಿ ಲಭಿಸಿದ ಬಲದಿಂದ,<noinclude></noinclude> npxz2j34xhnkf2l7cw2jlzru8xziw03 ಪುಟ:ಮನಮಂಥನ.pdf/೩೧೬ 104 62763 314488 131765 2026-05-01T09:17:42Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314488 proofread-page text/x-wiki <noinclude><pagequality level="1" user="Shreesha Sharma" /></noinclude>೨೯೮ ಮನಮಂಥನ ಕಾಡುಪ್ರಾಣಿಗಳ ಸ್ಪರ್ಧಾಜೀವನದಲ್ಲಿ ಬದುಕಿ ಉಳಿಯಲು ಸಾಧ್ಯವಾಯಿತು. ಸಿಂಹ ಮತ್ತು ಹುಲಿಗಳು, ತಮ್ಮ ದೇಹಬಲದಿಂದ, ಹಾಗೂ ಚುರುಕು ವೇಗದಿಂದ, ತಮ್ಮ ಇರುವಿಕೆಯನ್ನು ಮುಂದುವರೆಸಿಕೊಂಡವು. ಹುಲ್ಲೇ, ಚಿಗರೆ, ಕುದುರೆ ಮುಂತಾದುವು ಅತಿವೇಗದ ಓಡುವಿಕೆಯನ್ನು ಸಾಧಿಸಿಕೊಂಡು, ತಮ್ಮ ವಂಶಗಳನ್ನು ಉಳಿಸಿಕೊಂಡವು. ಪಕ್ಷಿಗಳು ಎತ್ತರದಲ್ಲಿ ಹಾರಾಡುವುದರಿಂದ, ನೆಲದ ಮೇಲೆ ಜೀವಿಸುವ ಶತ್ರು ಪ್ರಾಣಿಗಳಿಂದ, ರಕ್ಷಣೆಯನ್ನು ಪಡೆದವು. ಆದರೆ ಆಹಾರಕ್ಕಾಗಿ ಭೂಮಿಗೆ ಇಳಿಯಬೇಕಾಯಿತು. ಸಂಸಾರವನ್ನು ನಡೆಸಿ, ವಂಶಾಭಿವೃದ್ಧಿಯನ್ನು ಮುಂದುವರೆಸಲು, ಮರಗಳಲ್ಲಿ ಗೂಡನ್ನು ಕಟ್ಟಿಕೊಳ್ಳಬೇಕಾಯಿತು. ಉರಗಗಳು ನೆಲದಮೇಲೆ ಹರಿದಾಡುತ್ತ, ಎಲೆಬಳ್ಳಿಗಳ, ಕಲ್ಲುಮಣ್ಣುಗಳ, ಮರೆಯಲ್ಲಿ ರಕ್ಷಣೆಯನ್ನು ಪಡೆಯುತ್ತ ಬಾಳಿ ಬದುಕುತ್ತಿದ್ದುವು. ಪಕ್ಷಿಗಳು ಅಂದರೆ ಖಗಗಳು ! ಉರಗಗಳು ಎಂದರೆ ಹರಿದಾಡುವುವು, ಇವೆರಡೂ ಜೀವದ ಒಂದೇ ಕಿರುರೆಂಬೆಯಿಂದ ಕವಲೊಡೆದು ಬಾಳತೊಡಗಿದುವು. ಹುಟ್ಟುವಾಗ ಅಣ್ಣತಮ್ಮಂದಿರು ಬೆಳೆದ ಮೇಲೆ ದಾಯಾದಿಗಳು ಎನ್ನುವ ಗಾದೆಗೆ, ಖಗ-ಉರಗಗಳು ಒಂದು ಪುರಾತನ ನಿದರ್ಶನ ಪಕ್ಷಿಗಳು ಹಾವುಗಳನ್ನು ಕಂಡಾಗ, ದಕ್ಕಿಸಿಕೊಳ್ಳುತ್ತವೆ, ನವಿಲು, ಗರುಡ ಇತ್ಯಾದಿಗಳು ಭಾರೀ ಹಾವುಗಳನ್ನೂ ಕುಕ್ಕಿ ಕೊಂದು ಉಣ್ಣುತ್ತವೆ. ಪಕ್ಷಿಗಳು ಮರಗಳಲ್ಲಿ ಗೂಡನ್ನು ಕಟ್ಟಿಕೊಂಡು, ಮೊಟ್ಟೆಯನ್ನಿಟ್ಟಾಗ, ಉರಗಗಳು ಮರವನ್ನೇರಿ, ಶತ್ರುಗಳಾದ ಪಕ್ಷಿಗಳ ಮೊಟ್ಟೆಗಳನ್ನು ಕಬಳಿಸುತ್ತವೆ. ಕತ್ತೆಗಳಂತೆ, ಕುದುರೆಗಳಂತೆ ಮನುಷ್ಯನು ಹಿಂಗಾಲುಗಳಿಂದ ಒದ್ದು ಶತ್ರುವನ್ನು ಕುಂಟಿಸಲಾರ ; ಹುಲಿಗಳಂತೆ ಸಿಂಹಗಳಂತೆ ಕಳ್ಳತನದಲ್ಲಿ ಹಿಂಬಾಲಿಸಿ, ಛಂಗಿಸಿ ಒಂದೇ ಏಟಿಗೆ ದನವನ್ನು ಕೊಂದು ಆಹಾರವನ್ನು ಪಡೆಯಲಾರ ; ಹದ್ದುಗಳಂತೆ ತೀಕ್ಷ್ಯ ದೃಷ್ಟಿಯನ್ನು ಪಡೆದು, ನೆಲದ ಮೇಲೆ ನಡೆಯುವ ಪ್ರಾಣಿಯನ್ನು ಕಂಡು, ವಾಯುವೇಗದಿಂದ ಇಳಿದುಬಂದು, ಕಾಲುಗಳಲ್ಲಿ ಅದನ್ನು ಹಿಡಿದು, ಸಂತ ತಿರುಗಿ ಆಕಾಶದತ್ತ ಹಾರಿ ಹೋಗಲಾರ, ಇತ್ಯಾದಿ ಇತ್ಯಾದಿ. ಆದರೆ ನಿಸ್ಸಹಾಯಕನಾಗಿದ್ದ ಆದಿಮಾನವನು ತನ್ನ ವಿಚಾರಪರ ಮನಸ್ಸನ್ನು ಅಮೋಘವಾಗಿ ಬೆಳೆಸಿಕೊಂಡು, ಯಂತ್ರವನ್ನು ರಚಿಸಿದ್ದಾನೆ. ಇಂದು ಅವನು ಗಿಡಗಳ ದೃಷ್ಟಿಗಿಂತ, ಲಕ್ಷಲಕ್ಷ ಪಾಲು ಹೆಚ್ಚು ಚುರುಕಾದ ದೃಷ್ಟಿಯನ್ನು ಮೈಕ್ರೋ ಸ್ಕೋಪ್, ಮತ್ತು ಟೆಲಿಸ್ಕೋಪುಗಳ ಮೂಲಕ ಸಾಧಿಸಿಕೊಂಡಿದ್ದಾನೆ. ವಿಮಾನಗಳನ್ನು ಸೃಷ್ಟಿಸಿ, ರಣಹದ್ದುಗಳಿಗಿಂತ ಸಾವಿರಾರು ಪಾಲು ವೇಗವಾಗಿ ಹಾರಬಲ್ಲವನಾಗಿದ್ದಾನೆ. ದೂರವಾಣಿ ಯಂತ್ರಗಳ ಸಹಾಯದಿಂದ ತನ್ನ ಕಿವಿಯ<noinclude></noinclude> tjimesbvsigw8t855gtmeeeg712ikgd ಪುಟ:ಮನಮಂಥನ.pdf/೩೧೭ 104 62764 314489 131766 2026-05-01T09:17:55Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314489 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 9FF ಚುರುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಹೆಚ್ಚಿಸಿಕೊಂಡಿದ್ದಾನೆ. ತಿಮಿಂಗಿಲಗಳಿಗಿಂತಲೂ ಬಹಳ ದೊಡ್ಡದಾದ ಹಡಗುಗಳನ್ನು ಕಟ್ಟಿ ವೇಗವಾಗಿ ಸಮುದ್ರದಮೇಲೆ ಸಂಚರಿಸ ತೊಡಗಿದ್ದಾನೆ. ಗುರುತ್ವಾಕರ್ಷಣ ಶಕ್ತಿಯಿಂದ ಜಿಗಿದು ತೂಕ ರಹಿತ ಸ್ಥಿತಿಯಲ್ಲಿರುವುದನ್ನು ಸಾಧಿಸಿದ್ದಾನೆ. Whatever goes up must come down ಎಂದು ಮೊದಲು ಗಾದೆಯನ್ನು ಕಟ್ಟಿದ್ದರು. ಈಗ whatever goes up may become a satellite ಎನ್ನಬಹುದು. ಮನಸ್ಸಿನ ವಿಚಾರಪರಭಾಗದ ಅದ್ಭುತ ಪ್ರಗತಿಯಿಂದಾಗಿ, ಇಂದಿನ ಮಾನವನು ಭೂಮಿಯ ಮೇಲಿನ ಇತರ ಜೀವಿಗಳ ಮೇಲೆ ಹಾಗೂ ಪ್ರಕೃತಿಯ ಮೇಲೆ ಕೂಡ ಸ್ವಲ್ಪಮಟ್ಟಿಗೆ ಹತೋಟಿಯನ್ನು ಪಡೆದುಕೊಂಡಿದ್ದಾನೆ. ಮಾನವನು ಜಂಗಮ ಪ್ರಾಣಿ. ಇಂದಿನ ಅತ್ಯದ್ಭುತ ಸಾಧನೆಗಳನ್ನು ಕರಗತ ಮಾಡಿಕೊಟ್ಟ ಅವನ ವಿಚಾರಪರ ಮನಸೂ ಜಂಗಮವೇ, ಅದೂ ಪರದಾಡುತ್ತಿರುತ್ತದೆ, ಅವನ ಪ್ರಾಣಿಸ್ವಭಾವಕ್ಕನುಗುಣವಾಗಿ ಮನುಷ್ಯನು ಸ್ಥಾವರ ಸ್ಥಿತಿಗೆ ಬರುವುದುಂಟೇ? ಉಂಟು. ಹಣ್ಣು ಹಣ್ಣು ಮುಪ್ಪು ಮೂಡಿದ ಮೇಲೆ ಮನೆಗೊಂದು ಮುದಿಕೊರಡಾಗುತ್ತಾನೆ. ಅವನ ದೇಹವು ಬಹುಮಟ್ಟಿಗೆ ಸ್ಥಾವರ ಸ್ಥಿತಿಗೆ ಬಂದರೂ, ಅವನ ಮನಸ್ಸು, ಅರಳುಮರುಳಾಗಿದ್ದರೂ ಪರದಾಡುತ್ತದೆ. ಚಿಂತಾಕ್ರಾಂತವಾಗಿ ಪರದಾಡುತ್ತದೆ. ಅಂದರೆ ದೇಹವು ಸ್ಥಾವರ ಸ್ಥಿತಿಗೆ ಕಾಲಗತಿಯಲ್ಲಿ ಬಂದರೂ, ಮನಸ್ಸು ಅದಕ್ಕನುಗುಣವಾಗಿ ತೆಪ್ಪಗಿರುವುದಿಲ್ಲ. ಮನಸ್ಸನ್ನು ಚಂಚಲತೆಯಿಂದ ಪಾರುಮಾಡಿ, ಜಂಗಮ ಸ್ಥಿತಿಯಿಂದ ಮುಂದೂಡಿ, ಶೂನ್ಯ ಸಂಪಾದನೆಯನ್ನು ಎಂದರೆ, ಸಮಾಧಿಸ್ಥಿತಿಯನ್ನು ಪಡೆಯಬೇಕಾದರೆ, ಧಾರಣ ಧ್ಯಾನಗಳನ್ನು ಮನಸ್ಸು ಅಭ್ಯಸಿಸಬೇಕು. ಆಗ ಮನಸ್ಸು ಸ್ಥಾವರವಾಗಲು ಸಾಧ್ಯ ಧಾರಣಾ ಧ್ಯಾನಗಳು ತೋರ ಮನಸ್ಸಿನಿಂದ The conscious Mind ನಿಂದ ಅಭ್ಯಸಿಸಲ್ಪಡುತ್ತದೆ. ಆಳ ಮನಸ್ಸಿನ ಪದರಗಳು ಕಾಣುವುದಿಲ್ಲ. ಸಮಾಧಿ ಸ್ಥಿತಿಯಲ್ಲಾದರೋ, ಆಳಮನಸ್ಸಿನ ಪದರಗಳೆಲ್ಲವೂ ಸ್ಪಷ್ಟವಾಗಿ, ನಿಖರವಾಗಿ, ಸಾಕ್ಷಾತ್ ಆಗುತ್ತದೆ ಎಂದು ಅಂತಹ ಅನುಭವವನ್ನು ಸವಿದವರು ಹೇಳಿದ್ದಾರೆ. ನಂಬದಿರಲು ನಮಗೆ ಅಧಿಕಾರವಿಲ್ಲ. ಯೋಗ್ಯತೆಯೂ ಇಲ್ಲ. ಸ್ಥಾವರ ಸ್ಥಿತಿಗೆ ಮನಸ್ಸನ್ನು ಬಿಗಿಹಿಡಿದು ತಂದು, ಅಲ್ಲಿ ಸುಭದ್ರವಾಗಿ ನಿಲ್ಲಿಸಬೇಕಾದರೆ, ಚಿತ್ರ ವಿಚಿತ್ರವಾದ ವಿಧವಿಧವಾದ ಕಾಮನೆಗಳು ಸೆಳೆಯದಂತೆ ಜಾಗರೂಕರಾಗಬೇಕು. ಸಂಸಾರದಲ್ಲಿದ್ದವರಿಗೆ ಆಸೆ ಆಕಾಂಕ್ಷೆಗಳಿಗೆ ಮಿತಿಯೇ<noinclude></noinclude> 0at6vabcospn8u5v97jsdfbtbo23x4a ಪುಟ:ಮನಮಂಥನ.pdf/೩೧೮ 104 62765 314490 131767 2026-05-01T09:18:04Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314490 proofread-page text/x-wiki <noinclude><pagequality level="1" user="Shreesha Sharma" /></noinclude>200 ಮನಮಂಥನ ಇರುವುದಿಲ್ಲ. ಸಂಸಾರದಲ್ಲಿ ಬೇರೂರಿ ಮರಗಳಂತೆ ಸ್ಥಾವರವಾಗಿರುತ್ತಾರೆ. ಆದರೆ ಮನಸ್ಸು ಪರದಾಡುತ್ತಿರುತ್ತದೆ ; ಸಂಸಾರದ ವಿಷಯಗಳನ್ನು ಕುರಿತು. ಯಾವ ವೈಯ್ಯಕ್ತಿಕ ಆಸೆ ಆಕಾಂಕ್ಷೆಗಳೂ ಇಲ್ಲದೆ, ಲೋಕಕಲ್ಯಾಣದ ನಿಸ್ವಾರ್ಥಿ ಆಸೆಯೊಂದನ್ನು ಮಾತ್ರ ಹೊಂದಿರುವ ಕೆಲವರನ್ನು ಮನಸ್ಸನ್ನು ನಡೆಸುವ ಸತ್-ಚೈತನ್ಯದ ಅಂಶವನ್ನು ಅರಿಯಲೆತ್ನಿಸುವವರನ್ನು ಸಂನ್ಯಾಸಿಗಳು, ಜಂಗಮರು, ಎಂದು ಸಮಾಜವು ಗೌರವಿಸುತ್ತದೆ. ಇದ್ದ ಊರಲ್ಲಿ ಹೆಚ್ಚುದಿನಗಳು ಇವರುಗಳು ಇರಬಾರದು ಎಂದು ನಿಯಮವನ್ನು ಮಾಡಿದರು. ಯಾವುದರೊಂದಿಗೂ ಅಂಟಿಕೊಳ್ಳಬಾರದೆಂದು. ಸಸ್ಯ ವರ್ಗವು ಸ್ಥಾವರ ಎಂದೆವು. ಇದ್ದಲ್ಲೇ ಬೇರೂರಿ ಜೀವಮಾನವನ್ನೂ ಕಳೆಯುತ್ತದೆ ಎಂದೆವು. ಸಸ್ಯಗಳಿಗೆ ಮನಸ್ಸು ಇದೆಯೇ? ಇದ್ದರೆ ಪ್ರಾಣಿಗಳಲ್ಲಿರುವಂತೆ ವಿಚಾರಪರ ಮನಸ್ಸು ಇದೆಯೇ? ಇದ್ದರೆ ಸಸ್ಯಗಳ ಮನಸ ಜಂಗಮವಾಗಿರಬೇಕಲ್ಲವೇ? ಮರಗಿಡಗಳಿಗೂ ಮನುಷ್ಯಪ್ರಾಣಿಗೂ ಇರುವ ಹಿರಿಯ ವ್ಯತ್ಯಾಸವನ್ನು ಈ ಪ್ರಶ್ನೆಗಳ ಉತ್ತರಗಳಿಂದ ನಿರ್ಧರಿಸಬಹುದು. ಸಸ್ಯಗಳಲ್ಲಿ, ಅವುಗಳ ಒಡಲಿನ ಕೆಲಸಕಾರ್ಯಗಳನ್ನು ಒಗ್ಗೂಡಿಸಲು, ಸಮನ್ವಯಿಸಲು, ಮನಸ್ಸಿನಂತಹ ಶಕ್ತಿಯೊಂದು ಇರಲೇಬೇಕು. ಹೊರವಲಯದಲ್ಲಿ ನಡೆಯುತ್ತಿರುವ ವ್ಯತ್ಯಾಸಗಳಿಗೆ ಸಸ್ಯವು ಪ್ರತಿಕ್ರಿಯೆಯನ್ನು ಹೂಡಬೇಕು. ಇಂದ್ರಿಯಗಳು ಪ್ರಾಣಿಗಳಲ್ಲಿರುವಂತೆ, ಹೊರವಲಯದ ವಿಷಯವನ್ನು ಮರಗಳಿಗೆ ತಿಳಿಸಲು, ಇಂದ್ರಿಯಗಳಂತೆ ಸುದ್ದಿಯನ್ನು ಕೊಡುವ ಅಂಗಗಳಿರಬೇಕು. ಇವುಗಳಿಂದ ಬಂದ ಸುದ್ದಿಯನ್ನು ಕ್ರೋಡೀಕರಿಸಿ ಜರಡಿ ಹಿಡಿದು ಯಾವ ಸುದ್ದಿಗೆ ಪ್ರತಿಕ್ರಿಯೆಯನ್ನು ಹೂಡಬೇಕು ಎಂದು ನಿರ್ಧರಿಸುವ ವ್ಯವಸ್ಥೆಯು ಇರಬೇಕು. ಈ ವ್ಯವಸ್ಥೆಯು ಮನಸ್ಸಿನಂತೆ. ಆದರೆ ವಿಚಾರವನ್ನು, ಸ್ಮರಣೆಗಳ ನೆರವಿನಿಂದ ಮಾಡುವ Brain-Cortexನ ತರಹ ವ್ಯವಸ್ಥೆಯು ಸಸ್ಯವರ್ಗದಲ್ಲಿ ಇರುವಂತೆ ಕಂಡುಬರುವುದಿಲ್ಲ. ಪ್ರಾಯಶಃ ಸ್ಥಾವರ ಜೀವಿಗಳಲ್ಲಿ, Brain-Cortex ತರಹ ಬೆಳವಣಿಗೆಯು ಅಗತ್ಯವಿರುವುದಿಲ್ಲವೇನೋ? ಪ್ರಚೋದನೆ ಇದ್ದರೆ ವೃದ್ಧಿ ; ಅಭಿವೃದ್ಧಿ. ಇದ್ದಲ್ಲೇ ಭದ್ರವಾಗಿದ್ದರೆ, ಪ್ರಚೋದನೆಯು ಇರುವುದಿಲ್ಲ. ಬೆಳಕು, ಸಸ್ಯಗಳನ್ನು ತನ್ನ ಕಡೆಗೆ ವಾಲಿಸಿಕೊಳ್ಳುತ್ತದೆ. ಶಬ್ದವು, ವಿಹಿತವಾದ ಸಂಗೀತದಂತಿದ್ದರೆ, ಸಸ್ಯಗಳ ಬೆಳವಣಿಗೆಗೆ ಸಹಾಯವಾಗುತ್ತದೆಯಂತೆ. ಕೀರ್ತಿಶೇಷ<noinclude></noinclude> 7lqeipb2uy10dunahmp6ksvgexfgy1u ಪುಟ:ಮನಮಂಥನ.pdf/೩೧೯ 104 62766 314491 131768 2026-05-01T09:18:16Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314491 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 200 ಜಗದೀಶ್‌ಚಂದ್ರ ಬೋಸ್ ಅವರು, ಅತ್ಯಂತ ಸೂಕ್ಷ್ಮವಾದ ಯಂತ್ರಗಳನ್ನು ಅಣಿಮಾಡಿ, ಗಿಡಗಳಿಗೆ ಮನಸ್ಸಿನಂತಹ ಶಕ್ತಿಯು ನೆರವಾಗುತ್ತದೆ ಎಂದು ಪ್ರಯೋಗಗಳನ್ನು ನಡೆಸಿ ಸಿದ್ಧಾಂತ ಮಾಡಿದರು. ಸಸ್ಯವರ್ಗದಲ್ಲಿ ಇರಬಹುದಾದ ಅಂತಹ ಮನಸ್ಸಿನಂತಿರುವ ಶಕ್ತಿಯು, ಪ್ರಾಣಿಗಳಿಗೆ ಹೋಲಿಸಲ್ಪಟ್ಟರೆ ಶೈಶವಾಸ್ಥೆಯಲ್ಲಿದೆ ಎನ್ನಬೇಕು. ಅಂದಮೇಲೆ ಸ್ಥಾವರ ಸಸ್ಯಗಳಲ್ಲಿ, ಮನಸ್ಸಿನಂತಿರುವ ಶಕ್ತಿಯು ಇದ್ದರೆ, ಅದು ಶೈಶವಾವಸ್ಥೆಯಲ್ಲಿದ್ದು, ಸ್ಥಾವರವಾಗಿರುತ್ತದೆ, ಜಂಗಮವಾಗಿರುವುದಿಲ್ಲ ಎನ್ನಬಹುದು. ಇಂದಿನ ಮಾನವನ ಪ್ರಗತಿಹೊಂದಿದ ಅದ್ಭುತವಾದ ಮನಸ್ಸಿಗೂ, ಸಸ್ಯ ವರ್ಗದಲ್ಲಿರಬಹುದಾದ ಮನಸ್ಸಿನಂತಹ ಶಕ್ತಿಗೂ, ಅರ್ಥಾರ್ಥಕ ಸಂಬಂಧವಿಲ್ಲ. ಆಲಯ ಮತ್ತು ಬಯಲು ನನ್ನ ದೇಹ ಮತ್ತು ಮನಸ್ಸುಗಳ ಒಕ್ಕೂಟವನ್ನು 'ನಾನು' ಎಂದು ದೃಢವಾಗಿ ನಂಬಿದ್ದೇನೆ. ದೇಹಕ್ಕೆ ಗಡಿಯಿದೆ, ಮಿತಿ ಇದೆ. ಅದರ ಸುತ್ತಲೂ ಇರುವ ಪರಿಸರದಿಂದ ಸುದ್ದಿಗಳನ್ನು ಪಡೆದು, ನಾನು ಸುರಕ್ಷಿತವಾಗಿರಲು ಸುಖಪಡಲು ಹಾಗೂ ದುಃಖವಾಗದಂತೆ ಜಾಗರೂಕನಾಗಲು ಪ್ರಯತ್ನಿಸುತ್ತೇನೆ. ನಿಖರವಾದ ಗಡಿರೇಖೆಗಳಿರುವ, ನನ್ನ ದೇಹ ಮತ್ತು ಮನಸ್ಸಿನ ಒಕ್ಕೂಟವನ್ನು 'ಆಲಯ' ಎಂದು ಹತ್ತು ಹನ್ನೆರಡನೆಯ ಶತಮಾನದಲ್ಲಿ ಮನನಿಗರು ಕರೆಯುತ್ತಿದ್ದರು. ನಾನು ಎಂದುಕೊಳ್ಳುವ ಆಲಯದ ಗಡಿರೇಖೆಗಳನ್ನು ದೇಹದ ದೃಷ್ಟಿಯಿಂದ ವಿಸ್ತರಿಸಿಕೊಳ್ಳುವುದು ಅಲ್ಪಸ್ವಲ್ಪ ಮಾತ್ರ ಧಡಿಯರಾಗುವುದರಿಂದ ಸಾಧ್ಯ. ಆದರೆ ಮನಸ್ಸಿನ ದೃಷ್ಟಿಯಿಂದ ಸುಲಭವಾಗಿ ವಿಸ್ತರಿಸಿಕೊಳ್ಳಬಹುದು. ಸುರಕ್ಷಿತವಾಗಿ ಇರಲು ಕಟ್ಟಿಕೊಂಡ ನಾಲ್ಕೂ ಗೋಡೆಗಳಿಂದ ಆವೃತವಾದ ಮನೆಯನ್ನು ನನ್ನ ಆಲಯ ಎಂದುಕೊಳ್ಳುತ್ತೇನೆ. 'ನಾನು' ಆಲಯವೆಂಬ ಕಲ್ಪನೆಯು, ಈಗ ವಿಶಾಲಗೊಂಡು, ನನ್ನ ಮನೆಯನ್ನೂ ಒಳಗೊಂಡಿತು, ಏಕೆ ? ಮನಸ್ಸು ಹಾಗೆ ಅಂದುಕೊಂಡುದರಿಂದ, ಸ್ವಾರ್ಥದಿಂದ ಪ್ರಚೋದಿತವಾದರೂ, ಮನಸ್ಸು ವಿಶಾಲವಾಯಿತು, ಆಲಯವು ತುಸು ಹಿರಿದಾಯಿತು. ನನ್ನ ಗ್ರಾಮ ನನ್ನ ಊರು ಎಂಬ ಭಾವನೆಯು ನಂತರ ಮನಸ್ಸಿನಲ್ಲಿ ಉಂಟಾಯಿತು. ಅಂದರೆ ಮನಸ್ಸಿನಿಂದಾಗಿ ಆಲಯವು ಮತ್ತೂ ವಿಶಾಲಗೊಂಡಿತು. ನನ್ನದೇಶ, ನನ್ನ ರಾಷ್ಟ್ರ ಎಂಬ ಭಾವನೆಯು ಮನಸ್ಸಿನಲ್ಲಿ ಬೇರೂರಿದಾಗ, ನನ್ನ ಆಲಯದ ಗಡಿಯು ಅಪಾರವಾಗಿ ವಿಸ್ತರಿಸಿತು. ಭೂಲೋಕವೇ ನನ್ನದು ಎಂಬ ಭಾವನೆಯು ಆನಂತರ ಬೆಳೆಯ<noinclude></noinclude> po7hg2di91k0h5juews1rxhuak9l7w3 ಪುಟ:ಮನಮಂಥನ.pdf/೩೨೦ 104 62767 314492 131769 2026-05-01T09:18:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314492 proofread-page text/x-wiki <noinclude><pagequality level="1" user="Shreesha Sharma" /></noinclude>209 ಮನಮಂಥನ ತೊಡಗಿತು. One world is my world ಎಂಬ ಭಾವನೆಯು ಉಂಟಾದಾಗ, ನನ್ನ ಆಲಯದ ಗಡಿಯು ಭೂಮಂಡಲದ ಗಡಿಯಾಯಿತು. ಬ್ರಹ್ಮಾಂಡದಲ್ಲಿ, ಭೂಮಂಡಲದ ಹೊರಗಿರುವುದೆಲ್ಲಾ ಬಯಲು ಎಂದಾಯಿತು. ದೇಹವನ್ನು ನನ್ನ ಅಲಯ ಎಂದುಕೊಂಡ ಮನಸ್ಸು, ಅಮಿತವಾಗಿ ವಿಸ್ತರಿಕೊಂಡು ಬ್ರಹ್ಮಾಂಡವು ನನ್ನದು ಎಂದು ಅರಿತುಕೊಂಡರೆ, ಅನಂತರ ಬಯಲಾವುದು? ಆಲಯವು ಯಾವುದು? ಗುರುತಿಸಲು ಗಡಿಯೇ ಇರದಿದ್ದರೆ, ಆಲಯವು ಮತ್ತು ಬಯಲು ಎರಡೂ ಒಂದೇ. ಮನಸ್ಸಿನ ಭಾವನೆಯು ಆಲಯ ಮತ್ತು ಬಯಲು ಎನ್ನುವ ವಿಂಗಡಣೆಯನ್ನು ಮಾಡಿಕೊಂಡಿದೆ. ಮನಸ್ಸನ್ನು ವಿಶಾಲಗೊಳಿಸುವ ಇಂತಹ ಭಾವನೆಯು, ಮನಸ್ಸಿನ ಸತ್-ಚೈತನ್ಯ ಎಂಬ ಭಾಗದಿಂದ ಸಾಧ್ಯವಾಗುತ್ತದೆ. ಬಯಲು ಆಲಯದೊಳಗೊ, ಆಲಯವು ಬಯಲೊಳಗೊ ಬಯಲು ಆಲಯವೆರಡು ನಿನ್ನೊಳಗೊ ದೇವಾ ! ಎಂದು ದಾಸವರ್ಯರು, ಅತಿಮಾನವ ಸ್ಥಿತಿಯಲ್ಲಿದ್ದಾಗ, ಅವರ ಮನಸ್ಸಿನ ಸತ್ ಚೈತನ್ಯಾಂಶವು ಪ್ರಜ್ವಲಿಸುತ್ತಿದ್ದಾಗ, ನುಡಿದುದರಿಂದ, ಆ ವಾಕ್ಯಗಳು ಚಿರಂ- ಜೀವಿಯಾಗಿವೆ. ಬಯಲರೂಹು ಮಾಡ ಬಲ್ಲಾತನೆ ಶರಣನು ಆ ರೂಪ ಬಯಲ ಮಾಡಬಲ್ಲಾತನೆ ಲಿಂಗಾನುಭವಿ ಈ ಉಭಯ ವೊಂದಾದರೆ ನಿಮ್ಮಲ್ಲಿ ತೆರಹುಂಟೆ ಕೂಡಲ ಸಂಗಮ ದೇವಾ ಎಂದು ಸಂತ ಬಸವಣ್ಣನವರು ನುಡಿದುದೂ, ಹೀಗೆಯೇನೇ. ದೇಹ-ಮನಸ್ಸಿನ ಒಕ್ಕೂಟವನ್ನು ಆಲಯ ಎಂದು ನಾನು ಅಂದುಕೊಂಡಾಗ ನನ್ನ ಹೊರಗೆ ಸುತ್ತಲೂ ಇರುವ ಪರಿಸರವನ್ನು ಬಯಲು ಎಂದುಕೊಳ್ಳುತ್ತೇನೆ. ಬಯಲಿನ ಅರಿವನ್ನು ಪಡೆಯಲು ಪಂಚೇಂದ್ರಿಯಗಳನ್ನು ; ವಿಚಾರಪರ ಮನಸ್ಸನ್ನೂ ಮತ್ತು ಸ್ಮರಣಾ ನೆರವನ್ನು ಪಡೆಯುತ್ತೇನೆ. ಆಲಯದಲ್ಲಿ ನಡೆಯುವ ವಿಷಯಗಳನ್ನು, ಅಂದರೆ ನನ್ನ ದೇಹ-ಮನಸ್ಸಿನ ಒಕ್ಕೂಟದಲ್ಲಿ ನಡೆಯುವ ವ್ಯವಹಾರಗಳನ್ನು ದೇಹಶಾಸ್ತ್ರದ ಅಧ್ಯಯನದಿಂದ ತಿಳಿಯುತ್ತೇನೆ. ಹಾಗೂ ಮನಃಶಾಸ್ತ್ರದ ಮನಃಶಾಸ್ತ್ರದ ಅಧ್ಯಯನದಿಂದಲೂ ತಿಳಿಯಲೆತ್ನಿಸುತ್ತೇನೆ. ಮನಸ್ಸಿನ ಸತ್-ಚೈತನ್ಯದ ಅಂಶವು ವೈಜ್ಞಾನಿಕ ಸಂಶೋಧನೆಗೆ ಇಂದಿನ ಹಂತದಲ್ಲಿ ಸುಲಭವಾಗಿ ಸಿಕ್ಕುವುದಿಲ್ಲ. ಆದರೂ ಆ ಅಂಶದ ಅರಿವು ಸ್ವಲ್ಪಮಟ್ಟಿಗಾದರೂ ತಿಳಿಯುತ್ತದೆ. ಈ ವಿಷಯವನ್ನು<noinclude></noinclude> 2vinqqqksp99ltw3nqpgmydczebd991 ಪುಟ:ಮನಮಂಥನ.pdf/೩೨೧ 104 62768 314493 131770 2026-05-01T09:18:34Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314493 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 2.02. ಮುಂದೆ ವಿವರವಾಗಿ ತಿಳಿಯುವ; ಮನಃಶಾಸ್ತ್ರದ ವೈಜ್ಞಾನಿಕ ಪ್ರಗತಿಯೊಂದಿಗೆ, ಸಮನ್ವಯ ಮಾಡಿಕೊಂಡು, 'ನಾನು' ಎಂದುಕೊಳ್ಳುವ ನಂಬಿಕೆಯನ್ನು ದೃಢಪಡಿಸುವುದು ಮನಸ್ಸಿನ ಒಂದು ಮುಖ್ಯ ಅಂಶ ಎಂದೆವು. ಮನಸ್ಸಿನ ಈ ಅಂಶವು ಶೈಶವಾವಸ್ಥೆಯಲ್ಲಿ ಅತ್ಯಲ್ಪವಾಗಿರುತ್ತದೆ. ಬಾಲ್ಯದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಪ್ರಾಯದಲ್ಲಿ ಹೊರವಾಗುತ್ತದೆ. ಮುಪ್ಪಿನಲ್ಲಿ ಬೆಳೆಯದೆ ಇದ್ದರೂ, ಪ್ರಾಯದಲ್ಲಿ ಇದ್ದಂತೆಯೇ ಉಳಿಯುತ್ತದೆ. ದೇಹದ ಒಳಗಿನ ಕಾರ್ಯಕ್ರಮಗಳನ್ನು, ನಾಡಿಯ ಬಡಿತ, ಉಸಿರಾಡುವಿಕೆ, ಮುಂತಾದುವನ್ನು ಮನಸ್ಸಿನ ಈ ಅಂಶವು ವ್ಯವಸ್ಥೆ ಮಾಡುತ್ತದೆ. Walter B carnon ಎಂಬ ಪ್ರಸಿದ್ಧ ದೇಹ ಶಾಸ್ತ್ರಜ್ಞನು, "The wisdom of the body.” ಎಂಬ ಪುಸ್ತಕದಲ್ಲಿ, ಮನಸ್ಸಿನ ಈ ಅಂಶವು, Visceral Brainl ಅಂಶವು, ದೇಹದ ಸಕಲ ವಿಧವಿಧವಾದ ಕಾರ್ಯಗಳನ್ನೂ ಹೇಗೆ ಜಾಣತನದಿಂದ ವಿಚಾರಪರ ಮನಸ್ಸಿನ ಅಂಕೆ ಮತ್ತು ಶಿಕ್ಷೆಗೆ ಹೊರತಾಗಿ, ಸುಸೂತ್ರವಾಗಿ ನಡೆಸುತ್ತದೆ ಎಂಬುದನ್ನು ವಿವರಿಸಿದ್ದಾನೆ. ಸ್ವತಂತ್ರ ಚಾಲಿತ ನರ ಸಮೂಹಗಳಿಂದ (Autonomic nervous system and the limbic system,) ea ಸಹಸ್ರಾರು ವಿಧವಿಧವಾದ ಕಾರ್ಯಗಳನ್ನು ಸುಸೂತ್ರವಾಗಿ ಸಮನ್ವಯಿಸುತ್ತದೆ ಎಂಬುದನ್ನು ವರ್ಣಿಸಿದ್ದಾನೆ. ಹಸಿವಾಯಿತು ಎನ್ನಿ. ಮನೆಯಲ್ಲಿ ಮಾಡಿಟ್ಟಿದ್ದ ಅಡಿಗೆಯನ್ನು ತಿನ್ನುತ್ತೇವೆ. ಮಸಲಾ ಅಡಿಗೆ ಮಾಡಿದ ಪಾತ್ರೆಯಲ್ಲಿ ಕಲಾಯಿಯು ಇರಲಿಲ್ಲ. ಆಗ ತಾಮ್ರದ ಲವಣಾಂಶಗಳು ಅಡಿಗೆಯಲ್ಲಿ ಮಿಶ್ರಿತವಾಗುತ್ತವೆ. ಮೈಲುತುತ್ತ ಮತ್ತು ಅಂತಹ ವಿಷ ಪದಾರ್ಥಗಳು ಅಡಿಗೆಯಲ್ಲಿ ಸೇರಲು ಸಾಧ್ಯ. ಉಂಡ ಮೇಲೆ ಆ ವಿಷ ಪದಾರ್ಥಗಳು ಹೊಟ್ಟೆಗೆ ಸೇರಿದೆ ಎಂಬುದು ನಮ್ಮ ಮನಸ್ಸಿಗೆ ತಿಳಿದಿರುವುದಿಲ್ಲ. ಆದರೆ ಹೊಟ್ಟೆಗೆ ಅವುಗಳ ಗುರುತು ಸಿಗುತ್ತದೆ. ದೇಹಕ್ಕೆ ಇವು ಒಳ್ಳೆಯದಲ್ಲ ಎಂದು ದೇಹದ ಹುಟ್ಟು ಜಾಣತನವು ತಿಳಿಸುತ್ತದೆ. ಆಗ ಹೊಟ್ಟೆಯು, ತನ್ನಲ್ಲಿದ್ದುದನ್ನು ವಾಂತಿಯನ್ನು ಮಾಡಿಸಿ ಹೊರದೂಡುತ್ತದೆ. ವಾಂತಿಯನ್ನು ಮಾಡಬೇಕು ಎಂಬ ಆಸೆಯೇನೂ ವ್ಯಕ್ತಿಗೆ ಇರುವುದಿಲ್ಲ. ಅಂತಹ ಯೋಚನೆಯೂ ಬಂದಿರುವುದಿಲ್ಲ. ದೇಹದ ಆಜನ್ಮ ಜಾಣೆಯು, ಇಂತಹ ವಿಷ ನಿವಾರಣಾ ಕ್ರಮವನ್ನು, ತನ್ನಂತಾನಾಗಿಯೇ ಹೂಡುತ್ತದೆ. ಇಂತಹ ಸ್ವಯಂ ಸಂರಕ್ಷಣಾ ಕ್ರಮಗಳನ್ನು ದೇಹವು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಅತಿ ಸೂಕ್ಷ್ಮವಾಗಿ ಹಾಗೂ<noinclude></noinclude> mtmeam50zale1cp2bnddn6zi598cd5c ಪುಟ:ಮನಮಂಥನ.pdf/೩೨೨ 104 62769 314494 131771 2026-05-01T09:18:44Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314494 proofread-page text/x-wiki <noinclude><pagequality level="1" user="Shreesha Sharma" /></noinclude>೩೦೪ ಮನಮಂಥನ ವಿವರವಾಗಿ ದೇಹ ಶಾಸ್ತ್ರಜ್ಞರು ಸಂಶೋಧನೆಗಳನ್ನು ನಡೆಸಿ, ನಿಖರವಾಗಿ ನಿರ್ಧರಿಸಿದ್ದಾರೆ. ಇಂತಹ ವಿಜ್ಞಾನವನ್ನು ಆಲಯದ ವಿಜ್ಞಾನ ಎಂದರೂ ತಪ್ಪಲ್ಲ. ಮನಸ್ಸಿನ ಈ ಅಂಶವು ದೇಹದ ಸಹಜ ಜಾಣತನಕ್ಕೆ ಸಂಬಂಧವನ್ನು ನಿಕಟವಾಗಿ ಹೊಂದಿದೆ. ಮನಸ್ಸಿನ ಇನ್ನೊಂದು ಪ್ರಮುಖ ಅಂಶವು ವಿಚಾರಪರತೆಯನ್ನು ನಡೆಸುತ್ತದೆ. Cortical Activity ಎಂಬುದಿದು. ಸ್ಮರಣೆಯನ್ನು ಉಳಿಸಿಕೊಂಡು ಅಳಿಯದಂತೆ ಕಾಪಾಡಿಕೊಂಡು ಬರುವ ಮನಸ್ಸಿನ ಮುಖ್ಯಾಂಶವೊಂದು, ಮೆದುಳಿನ ಒಂದು ಭಾಗದಲ್ಲಿ ವ್ಯವಸ್ಥಿತವಾಗಿದೆ. ಇವೆಲ್ಲವನ್ನೂ ಪ್ರಚೋದಿಸುವ, ಹಾಗೂ ನಡೆಸುವ, ಸತ್-ಚೈತನ್ಯಾಂಶವೂ ಮೆದುಳಿನಲ್ಲಿ ಪ್ರತಿಷ್ಠಿತವಾಗಿದೆ. ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನಿಂದ ಸಮಾನ್ಯವಾಗಿ ಪ್ರಚೋದಿತವಾಗುತ್ತದೆ. ಯಾರಾದರೂ ನಮ್ಮನ್ನು ಅಲ್ಲಗಳೆದರೆ, ನಮಗಿಂತ ಸೆಣಕಲಾಗಿದ್ದರೆ, ಅವರನ್ನು ತದುಕಿಬಿಡು ಎಂದು ವಿಚಾರಪರ ಮನಸ್ಸು ನಿರ್ಧರಿಸುತ್ತದೆ. ನಮಗಿಂತ ಧಡಿಯರಾಗಿದ್ದರೆ, ಸದ್ಯಕ್ಕೆ ತೆಪ್ಪಗಿರು, ಅವಕಾಶವು ದೊರೆತಾಗ ಎಲ್ಲರೆದುರಿಗೂ ಅವರ ಮಾನವನ್ನು ಜಾಲಾಡಿ ಬಿಡೋಣ ಎಂದು ತೀರ್ಮಾನಿಸುತ್ತದೆ. ವಿಚಾರಪರ ಮನಸ್ಸು ಭಾವನಾಪರ ಮನಸ್ಸಿನ ಭಾಗದ ಮೇಲೆ ಗುರುತರವಾದ ಹತೋಟಿಯನ್ನು ಹೊಂದಿಲ್ಲ. ತುಸು ಮಟ್ಟಿಗೆ ಮಾತ್ರ ಪ್ರಭಾವವನ್ನು ಬೀರುತ್ತದೆ. ಹೀಗಿಲ್ಲದೆ ಇದ್ದರೆ, ಕೋಪವು ಉಕ್ಕೇರಿದಾಗ ತನ್ನ ಮೂಗನ್ನೆ ಕತ್ತರಿಸಿಕೊಳ್ಳುತ್ತಿದ್ದ ಇಂದಿನ ಮಾನವ. ಈಗ ತನ್ನ ತಲೆಯನ್ನು ಮಾತ್ರ ಚಚ್ಚಿಕೊಳ್ಳುತ್ತಾನೆ. ಆದರೆ ಹೆಚ್ಚು ಆಘಾತವಾಗದಂತೆ, ಚಚ್ಚಿಕೊಳ್ಳುತ್ತಾನೆ. ಅದೂ ಇತರರನ್ನು ಹೆದರಿಸುವುದಕ್ಕೆ ಮಾತ್ರ ಮನಸ್ಸಿನಲ್ಲಿ ವಿಧವಿಧವಾದ ಕಾರ್ಯಗಳಿಗೆ ಮೀಸಲಾದ ಹಲವಾರು ಮುಖ್ಯ ಅಂಶಗಳನ್ನು ಗಮನಿಸಿದೆವು. ಈ ಎಲ್ಲ ಕಾರ್ಯಗಳನ್ನೂ ಸಮನ್ವಯಿಸಿ ನಡೆಸುವ ಸತ್-ಚೈತನ್ಯವೆಂಬ ಅಂಶವು ಬಲು ಪ್ರಾಮುಖ್ಯವಾದುದು ಎಂಬುದನ್ನೂ ಗಮನಿಸಿದೆವು. ಮನಸ್ಸು ಎಲ್ಲಿದೆ ಮೆದುಳಿನಲ್ಲಿ ಮನಸ್ಸು ಕಾರ್ಯವನ್ನು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮನಸ್ಸು ಹಲವಾರು ರೀತಿಗಳಲ್ಲಿ ಕಾರ್ಯವನ್ನು ಮಾಡುತ್ತದೆ ಎನ್ನುವುದನ್ನು ಸ್ಕೂಲವಾಗಿ ಅರಿತಿದ್ದಾಯಿತು. ಮೆದುಳಿನ ವಿವಿಧ ಭಾಗಗಳು,<noinclude></noinclude> 0v7vres5bdy7yqzpj00q3n3exr9qgk2 ಪುಟ:ಮನಮಂಥನ.pdf/೩೨೩ 104 62770 314495 131772 2026-05-01T09:18:54Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314495 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 2,0% ಒಂದಲ್ಲ ಒಂದು ರೀತಿಯಲ್ಲಿ, ಮನಸ್ಸಿನ ಒಂದೊಂದು ತೆರನ ಕಾರ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಮನಸ್ಸು ಕಾರ್ಯ ಮಾಡುವಾಗ ಮೆದುಳಿನ ವಿವಿಧ ಭಾಗಗಳು ಸಂಪರ್ಕವನ್ನು ಹೊಂದಬೇಕು. ಯೋಚನೆಯನ್ನು ಮಾಡುವಾಗ, ವಿಚಾರಪರ ಮನಸ್ಸು, ಸ್ಮರಣಾವಿಭಾಗದೊಂದಿಗೆ ಸಂಬಂಧವನ್ನು ಪಡೆಯಬೇಕು. ವಿಚಾರಪರ ಮನಸ್ಸು ಮೆದುಳಿನ ಕಾರ್ಟೆಕ್ಸ್ ಮತ್ತು ಮುಂಭಾಗಗಳಲ್ಲಿ ಬಹಳಷ್ಟು ಕೇಂದ್ರೀಕೃತವಾಗಿದೆ. ಸ್ಮರಣೆಯು ಮೆದುಳಿನ ಪಕ್ಕಗಳಲ್ಲಿ ಅಚ್ಚಾಗಿರುತ್ತದೆ. ಮೆದುಳಿನ ಈ ಎರಡೂ ಭಾಗಗಳು-ನಿಕಟ ಸಂಪರ್ಕವನ್ನು ಹೊಂದಿರುವುದು ಅತ್ಯಗತ್ಯ. ಇದು ಯಾವ ರೀತಿಯಲ್ಲಿ ನಡೆಯುತ್ತದೆ ? ಮೆದುಳಿನ ಪ್ರತಿಯೊಂದು ಸೆಲ್ಯೂ, ಇತರ ಸೆಲ್ಲುಗಳಿಂದ ಸುತ್ತುವರಿಯಲ್ಪಟ್ಟಿದೆ. ಪ್ರತಿ ಒಂದು ಸೆಲ್ಲೂ ತನ್ನಲ್ಲಿರುವ ದ್ರವದಲ್ಲಿ ಆಗುವ ರಸಾಯನಿಕ ವ್ಯತ್ಯಾಸಗಳಿಂದ, ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿಕೊಳ್ಳುತ್ತದೆ. ವಿದ್ಯುತ್‌ಶಕ್ತಿಯು ಸೆಲ್ಲಿನಿಂದ ಸೆಲ್ಲಿಗೆ ಹರಡುತ್ತದೆ. ಹರಡುವಾಗ ಇಂತದೇ ಮಾರ್ಗದಲ್ಲಿ ವಿದ್ಯತ್‌ಶಕ್ತಿಯು ಹರಿಯಬೇಕು ಎಂಬುದು ಜನ್ಮತಾಳಿದಾಗ ನಿರ್ಧಾರವಾಗಿರುತ್ತದೆ. ಹುಟ್ಟಿದ ಮೇಲೆ ಬಾಳಿನ ಅನುಭವಗಳಿಂದ ಕಲಿಯುವಾಗ ಇತರ ಮಾರ್ಗಗಳು ಮೆದುಳಿನಲ್ಲಿ ಅಣಿಗೊಳ್ಳುತ್ತವೆ. ತುಂಬಾ ಪ್ರಚಂಡನೆಂದೆನಿಸಿಕೊಂಡವನ ಮೆದುಳಿನಲ್ಲಿ ಇಂತಹ ಸಂಪರ್ಕ ಮಾರ್ಗಗಳು ಬಹಳಷ್ಟು ಸಂಖ್ಯೆಯಲ್ಲಿರುತ್ತವೆ. ಸಾಮಾನ್ಯನಿಗಿಂತ ಸಹಸ್ರಾರು ಪಾಲು ಹೆಚ್ಚಾಗಿರುತ್ತವೆ. ಪ್ರಚಂಡತನದ (genius) ಅಸ್ತಿಭಾರವು ಇದು. ಹೀಗಾಗಿರದಿದ್ದರೆ ಒಂದು ಸೆಲ್ಲು ಸುತ್ತಲಿರುವ ಯಾವುದಾದರೂ ಸೆಲ್ಲಿನ ಸಂಪರ್ಕ ಪಡೆಯಬಹುದು. ಆಗ ಮನಸ್ಸು ಅಲ್ಲೋಲಕಲ್ಲೋಲವಾಗುತ್ತದೆ. ಪ್ರಚಂಡತನವಾಗಲೀ ಜಾಣತನವಾಗಲಿ, ಅಥವಾ ಸಾಮಾನ್ಯ ಚುರುಕಾಗಲಿ, ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಮೆದುಳಿನ ಸೆಲ್ಲು ವಿದ್ಯುತ್‌ ಶಕ್ತಿಯನ್ನು, ರಾಸಾಯನಿಕ ಮಾರ್ಪಾಡುಗಳಿಂದ ಉತ್ಪಾದಿಸುತ್ತದೆ ಎಂದೆವು. ಈ ಕಾರ್ಯಕ್ರಮವು ಮೋಟಾರ್ ಕಾರುಗಳಲ್ಲಿರುವ ಬ್ಯಾಟರಿಗಳಂತೆ, ಬ್ಯಾಟರಿಗಳಲ್ಲಿ ದ್ರವವು ಒಂದು ಸ್ಥಿತಿಯಲ್ಲಿರುತ್ತದೆ. ಛಾರ್ಜ್ ಮಾಡಿದಾಗ ದ್ರವದಲ್ಲಿರುವ, ಎಲೆಕ್ಟೋಲೈಟ್ ವಸ್ತುಗಳು ಬೇರೆ ಬೇರೆಯಾಗುತ್ತವೆ. ಕೆಲವು ಒಂದು ಕಡೆಗೆ, ಮತ್ತೆ ಉಳಿದುವು ಮತ್ತೊಂದು ಕಡೆಗೆ, ಬ್ಯಾಟರಿಯಿಂದ ವಿದ್ಯುತ್‌ ಶಕ್ತಿಯು ಹೊರಕ್ಕೆ ಹರಿಯತೊಡಗಿದಾಗ, ಎಲೆಕ್ಟೋಲೈಟ್ ವಸ್ತುಗಳು ಮೊದಲಿದ್ದ ಸ್ಥಿತಿಗೆ ಹಿಂತಿರುಗುತ್ತವೆ. ಇದರಂತೆಯೇ ಮೆದುಳಿನ ಸೆಲ್ಲುಗಳ<noinclude></noinclude> f0hq15i4f5waxunmdwgtue1x0q5fip1 ಪುಟ:ಮನಮಂಥನ.pdf/೩೨೪ 104 62771 314496 131773 2026-05-01T09:19:03Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314496 proofread-page text/x-wiki <noinclude><pagequality level="1" user="Shreesha Sharma" /></noinclude>೩೦೬ ಮನಮಂಥನ ವಿದ್ಯುತ್‌ ಕಾರ್ಯಕ್ರಮವೂ ಕೂಡ. ಅಂದರೆ ಮೆದುಳಿನ ಸೆಲ್ ಆಗಲೀ ಬ್ಯಾಟರಿಯ ಸೆಲ್ ಆಗಲಿ, ವಿದ್ಯುತ್ ಪ್ರವಾಹಕ್ಕೆ ಎಷ್ಟುಮುಖ್ಯವೋ, ಸೆಲೆಗಳಲ್ಲಿರುವ ದ್ರವವೂ ಅಷ್ಟೇ ಮುಖ್ಯ. ಈ ದ್ರವದಲ್ಲಿ ತುಂಬಾ ವ್ಯತ್ಯಾಸವಾದರೆ ಕಾರ್ ಬ್ಯಾಟರಿಯ ಆಯಸ್ಸು ಮುಗಿಯಿತು. ಬೇರೆ ಬ್ಯಾಟರಿಯನ್ನು ಬಳಸಬೇಕು. ಮೆದುಳಿನ ಸೆಲ್ಲುಗಳ ದ್ರವದಲ್ಲಿಯೂ ಹಾಗೆಯೇ. ಕೆಲವು ಬೇನೆಗಳಲ್ಲಿ ಥೈರಾಯ್ಡ್ ಗ್ರಂಥಿಗಳು ಸಾಕಷ್ಟು ಹಾರ್ಮೋನನ್ನು ಉತ್ಪಾದಿಸಲಾಗುವುದಿಲ್ಲ, ಮೆದುಳಿನ ಸೆಲ್ಲುಗಳ ಒಳಗೆ ಹಾಗೂ ಹೊರಗೆ ಇರುವ ದ್ರವದಲ್ಲಿ ಥೈರಾಯ್ಡ್ ಹಾರ್ಮೋನು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಅಂತಹವರ ಮನಸ್ಸು ಅತಿಮಂದವಾಗಿ ಕಾರ್ಯಮಾಡುತ್ತದೆ. ಮಂಕರಂತೆಯೇ ಇವರ ಮನಸ್ಸಿನ ಕೆಲಸ, ಈ ಬೇನೆಯವರನ್ನು ಕ್ರೆಟೆನ್ಸ್ ಎಂದು ಕರೆಯುತ್ತಾರೆ. ಮೆದುಳಿನ ಸೆಲ್ಲುಗಳ ರಚನೆಯು ಲಕ್ಷಣವಾಗಿರಬೇಕು. ಅವುಗಳಲ್ಲಿರುವ ದ್ರವಗಳು ಸರಿಯಾಗಿರಬೇಕು, ಸೆಲ್ಲುಗಳನ್ನು ತೋಯಿಸುವ ದ್ರವವೂ ಅಣಿಯಾಗಿರಬೇಕು. ಆಗ ಮನಸ್ಸು ಲಕ್ಷಣವಾಗಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಏಕೆಂದರೆ ಮೆದುಳು ಆಗ ಸ್ವಾಸ್ಥ್ಯದಿಂದಿರುತ್ತದೆ. ಮೆದುಳಿನ ಕಾರ್ಯಕ್ರಮವನ್ನು ತಿಳಿದಾಯಿತು. ಆದರೆ ಅದರ ಘನಪ್ರಮಾಣವನ್ನು ಮನಸ್ಸಿನ ಕಾರ್ಯಕ್ರಮಗಳಿಗೆ ಅನ್ವಯಿಸಬಹುದೇ ? ದಡೂತಿ ಮೆದುಳಿದ್ದವರ ಮನಸ್ಸು ಅತಿ ಚುರುಕಾಗಿ ಕೆಲಸವನ್ನು ಮಾಡುತ್ತದೆಯೇ? ದಪ್ಪ ತಲೆಯಿರುವವರನ್ನು ಪ್ರಚಂಡರು ಅನ್ನಬಹುದೇ? ಕಿರುತಲೆಯವರನ್ನು ಮತಿಹೀನರು ಎನ್ನುವುದೇ? ಸ್ವಾರಸ್ಯವಾದ ಪ್ರಶ್ನೆಗಳು. ಮಾನವನ ಭವಿಷ್ಯವನ್ನು ಕುರಿತು ಲೇವಡಿ ಮಾಡುವ ವ್ಯಂಗ್ಯ ಚಿತ್ರಕಾರರು ರೇಖಿಸುವ ಚಿತ್ರಗಳನ್ನು ನೋಡಿ, ದೇಹವು ತುಂಬಾ ಸೆಣಕಲಾಗಿದ್ದು ಭಾರೀ ಕುಂಬಳಕಾಯನಂತಹ ತಲೆಯನ್ನು ಹೊತ್ತ ರೇಖಾಚಿತ್ರವನ್ನು ಬರೆದು ಹತ್ತು ಸಹಸ್ರ ವರ್ಷಗಳಾದ ಮೇಲೆ, ಪ್ರಗತಿ ಹೊಂದಿದ ಮಾನವನು ಹೀಗಿರುತ್ತಾನೆ ಎಂದು ಸೂಚಿಸುತ್ತಾರೆ. ಮನಸ್ಸಿನ ಪ್ರಚಂಡ ಪ್ರಗತಿಯಿಂದ, ದೇಹದ ಅಗತ್ಯವು ಬಹಳಷ್ಟು ಕಡಿಮೆಯಾಗುತ್ತದೆ ಎಂದು ಅವರು ಭವಿಷ್ಯವನ್ನು ಊಹಿಸಿದ್ದಾರೆ. ಮಿದುಳಿನ ಪ್ರಮಾಣಕ್ಕೂ, ಅಂದರೆ ಅಳತೆ ಮತ್ತು ತೂಕಕ್ಕೂ, ಮನಸ್ಸಿನ ಹಿರಿಮೆಯ ಚೂಟಿಗೂ ಇವರು ಗಂಟು ಹಾಕುತ್ತಾರೆ. ವ್ಯಂಗ್ಯವೆಂದು ಕಾಣಿಸಿದರೂ, ಇದರಲ್ಲಿ ತುಸು ಸತ್ಯಾಂಶವಿದೆ.<noinclude></noinclude> n785u488xx48dx5ksij2chsaxz0oiw2 ಪುಟ:ಮನಮಂಥನ.pdf/೩೨೫ 104 62772 314497 131774 2026-05-01T09:19:13Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314497 proofread-page text/x-wiki <noinclude><pagequality level="1" user="Shreesha Sharma" /></noinclude>ಮನಸ್ಸಿನ ಸ್ವರೂಪ 202 ಪ್ರಕೃತಿಯಲ್ಲಿ, ಜಂಗಮ ಜೀವಿಗಳು ಎಂದರೆ ಪ್ರಾಣಿವರ್ಗವು ಸಾಧಿಸಿರುವ ಪ್ರಗತಿಯ ಚರಿತ್ರೆಯನ್ನು ತಿಳಿದುಕೊಂಡರೆ, ಲೇವಡಿ ಮಾಡಿ ವ್ಯಂಗ್ಯ ಚಿತ್ರ ಕಾರರು, ಅಪಹಾಸ್ಯವನ್ನು ಮಾಡಲಿಲ್ಲ ಎನಿಸುತ್ತದೆ. ಲಕ್ಷಾಂತರ ವರ್ಷಗಳ ಹಿಂದೆ ಪ್ರಪಂಚದಲ್ಲಿ ಡಿನೋಸಾರಸ್ ಜಾತಿಯ ದಡೂತಿಯಾಗಿದ್ದ ಉರಗಗಳಿದ್ದುವು. ಈಗ ಕಾಣಬರುವ ಹಲ್ಲಿ, ಓತಿಕ್ಯಾತ, ಇತ್ಯಾದಿಗಳಂತಿದ್ದ ಭಾರೀ ಮೃಗಗಳು, ಹಿಂಗಾಲಿನ ಮೇಲೆ ಇವು ಕುಳಿತು, ಮೈಯನ್ನು ಎತ್ತಿದರೆ, ಅವುಗಳ ಮುಂಗಾಲು ನೆಲದಿಂದ ೬೦-೭೦ ಅಡಿಗಳಷ್ಟು ಎತ್ತರದಲ್ಲಿರುತ್ತಿದ್ದುವು. ಶ್ರವಣಬೆಳಗೊಳದ ಅಚ್ಚರಿಯನ್ನು ತರುವ ಗೊಮ್ಮಟಗಿಂತಲೂ ಹೆಚ್ಚು ಎತ್ತರದಲ್ಲಿರುತ್ತಿದ್ದುವು. ನೂರಾರು ಟನ್ ತೂಕವಿದ್ದ ಈ ಪ್ರಾಣಿಗಳ ತಲೆಯು, ಒಂದು ತೆಂಗಿನ ಕಾಯಿನ ಗಾತ್ರದಷ್ಟೇ ಇರುತ್ತಿತ್ತು. ತಲೆಯೊಳಗಿರುವ ಮೆದುಳೂ ಅಷ್ಟೇ ಸಣ್ಣದಾಗಿತ್ತು. ಇಂತಹ ಭಾರೀಪ್ರಮಾಣದ ಉರಗಗಳು, ಪ್ರಕೃತಿಯ ಪ್ರಗತಿಯಲ್ಲಿ ಹೇಳ ಹೆಸರಿಲ್ಲದೆ ನಾಶವಾಗಿಹೋದುವು. ಆದರೆ ಅದೇ ಕಾಲದಲ್ಲಿದ್ದ ಜಿರಳೆಗಳು, ಚಿಕ್ಕದೇಹಕ್ಕೆ ಸಾಕಷ್ಟಾದ ಪುಟ್ಟ ಮೆದುಳನ್ನು ಹೊಂದಿವೆ. ದೇಹವನ್ನು ಅತಿ ಹೊರವಾಗಿ ಅವು ಬೆಳಸಿಕೊಳ್ಳಲಿಲ್ಲ. ಜಿರಳೆಗಳು ಇಂದೂ ಪ್ರಕೃತಿಯಲ್ಲಿ ಉಳಿದಿವೆ. ನಮ್ಮನ್ನು ಕಾಡಿ, ನಮ್ಮ ಊಟ ತಿಂಡಿ ಬಟ್ಟೆಗಳನ್ನು ಹೊಲಸು ಮಾಡುತ್ತಿವೆ ! ಜಿರಳೆಗಳು ಜನ್ಮತಾಳಿದ್ದು ಮುನ್ನೂರಕ್ಕೂ ಹೆಚ್ಚು ಬಿಲಿಯನ್ ವರ್ಷಗಳು ಎಂದು ಅಂದಾಜು ಮಾಡಿದ್ದಾರೆ. ಘಟಾನುಗಟಿ ಪ್ರಾಣಿಗಳ ವಂಶವು ಹಾಳಾಗಿ ಹೋಗಿದ್ದರೂ, ಜಿರಳೆಗಳು ಉಳಿದೇ ಇವೆ. ಡಿ. ಡಿ. ಟಿ. ಯನ್ನು ತಿಂದು ಈಗೀಗ ಅರಗಿಸಿಕೊಂಡು ವೃದ್ಧಿಯಾಗುತ್ತಿವೆ. ಅಂದರೆ ಮೆದುಳಿನ ಪ್ರಮಾಣವು ದೇಹದ ಪ್ರಮಾಣಕ್ಕೆ ಅನುಕೂಲವಾಗಿರಬೇಕು. ಹಾಗಲ್ಲದೆ ಮೆದುಳಿನ ಪ್ರಮಾಣವು ಅತಿ ಸ್ವಲ್ಪವಾಗಿ, ದೇಹವು ಅತಿ ದಡೂತಿಯಾದರೆ, ಕಾಲಾನುಕಾಲದಲ್ಲಿ ನಿರ್ವಂಶವಾಗುತ್ತವೆ. ಪ್ರಾಯಶಃ ಅದೇ ರೀತಿಯಲ್ಲಿ ಮೆದುಳು ಅತ್ಯಮೋಘವಾಗಿ ಬೆಳೆದರೆ, ದೇಹವು ಅತ್ಯಲ್ಪ ಪ್ರಮಾಣಕ್ಕೆ ಕ್ಷಯಿಸಿದರೆ, ಆಗಲೂ ಕಾಲಾನುಕಾಲದಲ್ಲಿ ಮಾನವ ಪ್ರಾಣಿಯು ಉಳಿಯುವುದು ಅಸಂಭವ. ಈಗಿನ ಪ್ರಮಾಣಕ್ಕಿಂತ ಮೆದುಳು ಹತ್ತಾರುಪಾಲು ಹೆಚ್ಚಾಗಲು ಸಾಧ್ಯ. ಆಗ ದೇಹವೂ ಅಷ್ಟಾಗಿ ಕ್ಷಯಿಸಿರುವುದಿಲ್ಲ. ಅಂತಹ ಮಾನವ ಹತ್ತು ಹದಿನೈದು ಸಾವಿರ ವರ್ಷಗಳಲ್ಲಿ ಕಾಣಬರಬಹುದು. ಇಂದಿನ ಮಾನವನಿಗಿಂತ, ಅವನ ಮೇಧಾ ಶಕ್ತಿಯು ಬಹುಪಾಲು ಅಧಿಕವಾಗಿರುತ್ತದೆ. ಇತರ ಪ್ರಾಣಿಗಳ ಮೆದುಳಿನ ತೂಕಕ್ಕಿಂತ ಮನುಷ್ಯನ ಮೆದುಳಿನ ತೂಕವು<noinclude></noinclude> qhx4r3d7tqk8w4kuwxiqdm9w09awjb3 ಪುಟ:ಮನಮಂಥನ.pdf/೩೨೬ 104 62773 314498 131775 2026-05-01T09:19:22Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314498 proofread-page text/x-wiki <noinclude><pagequality level="1" user="Shreesha Sharma" /></noinclude>೩೦೮ ಮನಮಂಥನ ತುಂಬಾ ಹೆಚ್ಚಾಗಿದೆ. ಗಂಡಸರ ಮೈ ತೂಕವು ಹೆಂಗಸರ ಮೈ ತೂಕಕ್ಕಿಂತ, ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಗಂಡಸಿನ ಮೆದುಳಿನ ತೂಕವು ಹೆಂಗಸರ ಮೆದುಳಿಗಿಂತ ತುಸು ಹೆಚ್ಚು ತೂಕವಿರುತ್ತದೆ. ಆದರೆ ತೂಕವೊಂದೇ ಮನಸ್ಸಿನ ಚುರುಕಿಗೆ ಕಾರಣವಲ್ಲ. ಮೆದುಳಿನ ಮೇಲ್ಮನ ವಿಸ್ತಾರವು, ತೂಕಕ್ಕಿಂತ ಹೆಚ್ಚು ಪ್ರಾಮುಖ್ಯವಾದುದು. ಈ ದೃಷ್ಟಿಯಿಂದಲೂ ಹೆಂಗಸಿನ ಮೆದುಳಿನ ಮೇಲ್ ಮೈಯಿನ ವಿಸ್ತಾರವು ಗಂಡಸಿಗಿಂತ ಕಡಿಮೆ. ಆದುದರಿಂದಲೇ ಏನೋ ಗಂಡಸರು ಹೆಚ್ಚು ವಿಚಾರಪ್ರಿಯರು, ಹೆಂಗಸರು ಭಾವನಾಪ್ರಿಯರು ಎಂದು ಸಾಮಾನ್ಯವಾಗಿ ಹೇಳುವುದು, ಹೆಂಗರುಳು ಎನ್ನುವುದು ಹೆಂಗಸಿನ ಭಾವನಾಧಿಕ್ಯವನ್ನು ಸೂಚಿಸುತ್ತದೆ. ಮಾನವರಲ್ಲಿ ಗಂಡು ಹೆಣ್ಣು ಎಂಬ ಭಿನ್ನತೆಯು ಸಾಕಷ್ಟು ಸ್ಪಷ್ಟವಾಗಿ ಕಂಡರೂ ಹೆಂಗಸಿನ ಸ್ವಭಾವವು ಗಂಡಸಿನಲ್ಲೂ ಸ್ವಲ್ಪಮಟ್ಟಿಗೆ ಕಾಣಬರುತ್ತದೆ. ಅದೇ ರೀತಿಯಲ್ಲಿ ಗಂಡಸಿನ ಸ್ವಭಾವವು ಹೆಂಗಸರಲ್ಲಿಯೂ ಸ್ವಲ್ಪಮಟ್ಟಿಗೆ ಇದ್ದೇ ಇರುತ್ತದೆ. ದೇಹದ ರಚನೆಯಲ್ಲೂ ಈ ಅಂಶವು ಕಾಣಿಸುತ್ತದೆ. 'ಸ್ವಲ್ಪಮಟ್ಟಿಗೆ' ಎಂದೆವಲ್ಲ ; ಅದು ಹೆಚ್ಚು ಕಡಿಮೆಯಾಗಬಹುದು. ಆದುದರಿಂದ ಹೆಣ್ಣಕ್ಸ್ ಎಂದು ಮೂದಲಿಸಲ್ಪಡುವ ಗಂಡಸರು ಇರುತ್ತಾರೆ. ಗಂಡುಬೀರಿಗಳು ಎಂದು ಮೆರೆಯುವ ಹೆಂಗಸರೂ ಇರುತ್ತಾರೆ. ಈ ವಿಷಯವನ್ನು ಸಮರ್ಥಿಸಲು ನಿದರ್ಶನಗಳು ಅಗತ್ಯ. ಮಾನವನ ಮನಸ್ಸನ್ನು ವಿಶ್ಲೇಷಿಸುವಾಗ, ಉಭಯ ಮಿಶ್ರವಾದ ಈ ಅಂಶವನ್ನು ಗಮನಿಸಬೇಕು. ಮನಸ್ಸಿನ ಚಟುವಟಿಕೆಗಳು ಮನುಷ್ಯನ ನಡವಳಿಕೆಗಳನ್ನು ನಿರ್ಧರಿಸುತ್ತವೆ. ಅಂದಮೇಲೆ ಅವನು ಹೀಗೇಕೆ ನಡೆದುಕೊಳ್ಳುತ್ತಾನೆ ! ಇವಳು ಹೀಗೇಕೆ ಪರದಾಡುತ್ತಾಳೆ, ಎನ್ನುವುದನ್ನು ಅರ್ಥಮಾಡಿಕೊಳ್ಳುವಾಗ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದೂ ಉಪಯುಕ್ತ. ಗಂಡು ಮತ್ತು ಹೆಣ್ಣಿನ ಮಿಶ್ರ ಸ್ವಭಾವದ ಮನಸ್ಸು ನಮ್ಮಲ್ಲೂ ಇದ್ದೇ ಇದೆಯಲ್ಲ, ಯಾವ ಪ್ರಮಾಣದಲ್ಲಿ ಮಿಶ್ರವಾಗಿದೆ ಎಂಬುದನ್ನು ಅರಿಯಬೇಕು.<noinclude></noinclude> hjaxtnog5zjf56awerv6y09qahqtxzh ಪುಟ:ಮನಮಂಥನ.pdf/೩೨೭ 104 62774 314500 131776 2026-05-01T09:19:36Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314500 proofread-page text/x-wiki <noinclude><pagequality level="1" user="Shreesha Sharma" /></noinclude>೩. ಮೆದುಳಿನ ಪ್ರಮುಖ ಭಾಗಗಳು ಮೆದುಳಿನ ಅವತಾರ ಎರೆಹುಳು ಅಥವಾ ಮಣ್ಣುಹುಳು, ಕಂಬಳಿಹುಳು, ಜಂತುಹುಳು ಮುಂತಾದ ಹುಳುಗಳಲ್ಲಿ ಬೆನ್ನುಮೂಳೆಯು ಇರುವುದಿಲ್ಲ. ಎಲುಬಿನ ಚಿಪ್ಪಿನಿಂದ ರಕ್ಷಿತವಾದ ತಲೆಯೂ ಇರುವುದಿಲ್ಲ. ಇವು ಜೀವಿಗಳು ಜಂಗಮ ಅಥವಾ ಸಂಚರಿಸುವ ಪ್ರಾಣಿಗಳು, ಇವುಗಳ ದೇಹದಲ್ಲಿ ಹಲವಾರು ಅಂಗಗಳು ಇರುತ್ತವೆ. ಅವುಗಳ ಕಾರ್ಯಗಳನ್ನು ಸಮನ್ವಯಗೊಳಿಸಿ, ಸುಸೂತ್ರವಾಗಿ ನಡೆಸಲು ಒಂದು ವ್ಯವಸ್ಥೆಯು ಇರಬೇಕು. ಅವುಗಳ ಬೆನ್ನಿನ ಭಾಗದ ಕೆಳಗೆ ತಲೆಯಿಂದ ಬಾಲದ ತನಕ ನರಗಳ ಸಮೂಹವೊಂದು ಉದ್ದಕ್ಕೂ ಹರಡಿದೆ. ಅದೇ ಸಮನ್ವಯ ವ್ಯವಸ್ಥೆ. ಪ್ರಕೃತಿಯ ಪ್ರಗತಿಯಲ್ಲಿ, ಇದು ಸ್ಪೆನಲ್ ಕಾರ್ಡ್‌ಆಯಿತು. ಅದು ಮುಖ್ಯವಾದ ಅಂಗವಾದ್ದರಿಂದ,ಎಲುಬಿನ ರಕ್ಷಾ ಪಂಜರವನ್ನು ಪ್ರಕೃತಿಯು ರಚಿಸಿತು. ಪ್ರಗತಿಯು ಮುನ್ನಡೆದಾಗ, ಸ್ಪೆನಲ್ ಕಾರ್ಡ್ ಕೂಡ ಅಭಿವೃದ್ಧಿಯನ್ನು ತಲೆಯ ಕಡೆ ಸಾಧಿಸಿಕೊಂಡಿತು. ಆಗ ಮೆದುಳಿನ ಬುಡವು ಅವತರಿಸಿತು. ಇಲ್ಲಿ ಬಾಳಿಗೆ ಅಗತ್ಯವಾದ ಭಾವನಾ ಕೇಂದ್ರಗಳು ವ್ಯವಸ್ಥಿತವಾದವು. ಕೋಪವು ಉಕ್ಕಿದರೆ ತಾನೇ ವೈರಿಯನ್ನು ಸದೆಬಡಿಯಲು ಸಾಧ್ಯ. ಆಗ ವೀರರಂತೆ ಕಾದಾಡಬಹುದು. ಭಯಾನಕವಾಗಿ ಘರ್ಜಿಸಿ ಚದರಿಸಬಹುದು. ನಿದ್ರೆಯನ್ನು ವ್ಯವಸ್ಥೆಗೊಳಿಸುವ ಕೇಂದ್ರಗಳು ಮೆದುಳ ಬುಡದಲ್ಲಿವೆ, ಕಾಮೋದ್ರೇಕಿಸುವ, ನರಕೇಂದ್ರಗಳು ಆ ಮೆದುಳ ಬುಡದ ಬಳಿಯಲ್ಲಿವೆ. ಈ ಕೇಂದ್ರಗಳು ಕೆರಳಿದಾಗ ಹುಟ್ಟುಭಯವು ಇರದಾಗುತ್ತದೆ. ಕಾಮೋದ್ರೇಕಿತವಾದ ಕೋಣನು, ಅಡ್ಡಬಂದ ಚಿರತೆಯನ್ನು ಬಡಿದು ಕೊಲ್ಲಲು ತೊಡಗುತ್ತದೆ. ಕಾಮೋದ್ರೇಕವಿರದ ಸ್ಥಿತಿಯಲ್ಲಿ ಕೋಣನು ಓಡಿಹೋಗತೊಡಗುತ್ತದೆ. ಆದರೆ ಬೆದೆಗೆ ಬಂದ ಎಮ್ಮೆಯನ್ನು ಒಲಿಸಿಕೊಳ್ಳ ತೊಡಗಿದಾಗ, ಚಿರತೆಯು ಬಂದರೂ, ಅವರೊಡನೆ ಕಾದಾಡುತ್ತದೆ. ಪ್ರಾಣ ಭಯವೂ ಆಗ ಕೋಣನನ್ನು ತಡೆಯುವುದಿಲ್ಲ. ಇಂತಹ ಹಲವಾರು ಭಾವನಾ ಕೇಂದ್ರಗಳು, ಪ್ರಾಣಿಗಳಲ್ಲಿಯೂ ಇವೆ. ಮನುಷ್ಯ ಪ್ರಾಣಿಯಲ್ಲಿಯೂ ಇದೆ.<noinclude></noinclude> 2az23mmy1ewjnuz34vmfgqgr5f54nng ಪುಟ:ಮನಮಂಥನ.pdf/೩೨೮ 104 62775 314501 131777 2026-05-01T09:19:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314501 proofread-page text/x-wiki <noinclude><pagequality level="1" user="Shreesha Sharma" /></noinclude>200 ಮನಮಂಥನ 2 ಒಂದು ಮೂಲಭೂತ ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು. ನಗು ಮತ್ತು ಅಳು, ಲಜ್ಜೆ ಮತ್ತು ನಾಚಿಕೆ ಇತ್ಯಾದಿ ಭಾವನಾ ಪ್ರದರ್ಶನಗಳು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಂಡುಬರುತ್ತವೆ. ಇತರ ಯಾವ ಪ್ರಾಣಿಗಳಲ್ಲೂ ಇರುವುದಿಲ್ಲ. ಮನುಷ್ಯ ಪ್ರಾಣಿಯಲ್ಲಿ ಮೆದುಳಿನ ಕಾರ್ಟೆಕ್ಸ್ ಭಾಗವು ಹೊರವಾಗಿ ಬೆಳೆದಿದೆ. ವಿಚಾರಪರತೆಯು ಮತ್ತು ಸ್ಮರಣೆ; ಇವು ಹೊಸ ಪ್ರಭಾವವನ್ನು ಬೀರಿ ಭಾವನಾ ಕೇಂದ್ರಗಳಲ್ಲಿ ನೂತನವಾದ, ಮತ್ತು ನವ್ಯವಾದ ಭಾವನಾ ಪ್ರದರ್ಶನಗಳನ್ನು ಸೃಷ್ಟಿಸಿದೆ. ಶೋಕ, ಹಾಸ್ಯ, ಅದ್ಭುತ, ಇತ್ಯಾದಿ ರಸಾನುಭಾವವು ಮನುಷ್ಯ ಪ್ರಾಣಿಯಲ್ಲಿ ಮಾತ್ರ ಕಾಣಬರುತ್ತದೆ. ಭಾವನಾ ಕೇಂದ್ರಗಳಲ್ಲದೆ, ಬಾಳಿಗೆ ಅತ್ಯಗತ್ಯವಾದ ಇತರ ಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಉಸಿರಾಡುವುದರ ಕಾರ್ಯವನ್ನು ದೇಹಕ್ಕೆ ಅಗತ್ಯವಾದ ರೀತಿಯಲ್ಲಿ ನಿಯಂತ್ರಿಸುವುದು; ಅದೇ ರೀತಿ, ದೇಹದ ಶಾಖವನ್ನು ಹದವಾಗಿರಿಸುವುದು; ರಕ್ತಸಂಚಾರವು ದೇಹದಲ್ಲಿ ಅತ್ಯಗತ್ಯ ಕಾರ್ಯಗಳಿಗೆ ಮೀಸಲಾದ ನರಕೇಂದ್ರಗಳು, ಮೆದುಳಿನ ಬುಡದಲ್ಲಿವೆ. ಪ್ರಾಣಿಗಳಲ್ಲಿಯೂ, ಮನುಷ್ಯ ಪ್ರಾಣಿಗಳಲ್ಲಿಯೂ, ಈ ವ್ಯವಸ್ಥೆಯು ಸುಮಾರು ಪಾಲು ಒಂದೇ ರೀತಿಯಲ್ಲಿದೆ. ಲಕ್ಷಾಂತರ ವರ್ಷಗಳ ಪ್ರಗತಿಯು ಸಾಧಿಸಿದಾಗ, ಮೆದುಳಿನ ಕಾರ್ಟೆಕ್ಸ್ ಭಾಗವು, ನಾಯಿಕೊಡೆಯಂತೆ, ಬುಡದ ಸುತ್ತಲೂ ಮತ್ತು ಮೇಲುಗಡೆಯೂ ಹೊರವಾಗಿ ಹರಡತೊಡಗಿತು. ಮಾನವನ ವಿಚಾರಪರ ಮನಸ್ಸು ಈ ಭಾಗದಲ್ಲಿ ಅತಿ ಚುರುಕಾಗಿ ಕಾರ್ಯವನ್ನು ಮಾಡಲಾರಂಭಿಸಿತು. ಸ್ಮರಣೆಯ ನೆರವು ವಿಚಾರಕ್ಕೆ ಅಗತ್ಯವಾದುದರಿಂದ, ಸ್ಮರಣಾವಿಭಾಗವೂ ಅಭಿವೃದ್ಧಿಸಿತು. ಇವೆರಡಕ್ಕೂ ನಿಕಟ ಸಂಬಂಧವಿರುವುದರಿಂದ, ಪರಸ್ಪರವಾಗಿ ಎರಡೂ ಭಾಗಗಳು ಅಭಿವೃದ್ಧಿಯನ್ನು ಅಮೋಘವಾಗಿ ಸಾಧಿಸಿಕೊಂಡುವು. ಇದನ್ನು ಸೆರಿಬಂ ಎಂದು ಕೆರೆಯುತ್ತಾರೆ. ತಲೆಯ ಹಿಂಭಾಗದಲ್ಲಿ ಮತ್ತೊಂದು ಭಾಗವಿದೆ. ಸೆರಿಬೆಲ್ಲಂ ಎಂದು ಇದರ ಹೆಸರು. ನಾಲ್ಕು ಕಾಲುಗಳ ಪ್ರಾಣಿಯು ದೇಹದ ತೂಕವನ್ನು ಭದ್ರವಾಗಿ ನಾಲ್ಕೂ ಪಾದಗಳ ಮೇಲೆ ಹಾಕುತ್ತದೆ. ನಾಲ್ಕು ಕಾಲುಗಳಿದ್ದ ಮೇಜಿನಂತೆ, ಸುಭದ್ರವಾಗಿರುತ್ತದೆ. ಆದರೆ ಎರಡು ಕಾಲುಗಳ ಮೇಲೆ ನಡೆಯತೊಡಗಿದಾಗ ದೇಹದ ತೂಕವನ್ನು ಸರಿಯಾಗಿ ಹಂಚಬೇಕು, ಕಾಲುಗಳ ಮೇಲೆ ಅಷ್ಟೇ ಅಲ್ಲದೆ ನಡೆಯುವಾಗ, ಓಡುವಾಗ ಮುಗ್ಗರಿಸಬಹುದು. ಆಗ ಸಮತೋಲನವನ್ನು<noinclude></noinclude> 175i4pb9hp29lyof89at8z5mvttadwx ಪುಟ:ಮನಮಂಥನ.pdf/೩೨೯ 104 62776 314505 131778 2026-05-01T09:20:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314505 proofread-page text/x-wiki <noinclude><pagequality level="1" user="Shreesha Sharma" /></noinclude>ಮದುಳಿನ ಪ್ರಮುಖ ಭಾಗಗಳು ೩೧೧ ಸಾಧಿಸಬೇಕು. ಇಲ್ಲದಿದ್ದರೆ ಬಿದ್ದು ಪೆಟ್ಟು ಮಾಡಿಕೊಳ್ಳಬೇಕು. ನರ್ತಕಿಯರು, ಮತ್ತು ಸರ್ಕಸ್ ಮಾಡುವವರು ದೇಹದ ಸಮತೋಲನವನ್ನು ಎಷ್ಟು ಅದ್ಭುತವಾಗಿ ಅಣಿ ಮಾಡಿಕೊಂಡಿದ್ದಾರೆ, ನೋಡಿ. ಹೇಗೆ ಎಷ್ಟು ಬಾಗಿದರೂ ಬೀಳುವುದಿಲ್ಲ. ಅತ್ಯಾಶ್ಚರ್ಯಕರವಾಗಿ ದೇಹದ ಸಮತೋಲನವನ್ನು ಸಾಧಿಸುವುದು, ಸರಿಬೆಲ್ಲಂ ಇನ ಕಾರ್ಯ. ದೊಂಬರಾಟವನ್ನು ನೋಡಿಲ್ಲವೇ? ನೆಟ್ಟಗೆ ನಿಲ್ಲಿಸಿದ ಬೊಂಬಿನ ತುದಿಯ ಮೇಲೆ ದೊಂಬರವನು ಮಲಗಿ ತಿರುಗುವುದಿಲ್ಲವೆ, ಬೊಂಬಿನ ಮೇಲೆ ಹೊಟ್ಟೆಯನ್ನು ಮಾತ್ರ ಇರಿಸಿಕೊಂಡು, ಆಶ್ಚರ್ಯವಾಗುವುದಿಲ್ಲವೇ ? ಸರಿಬೆಲ್ಲಂ ಇನ ಚಾಕಚಕ್ಯತೆಯಿಂದ ಇದು ಸಾಧ್ಯವಾಗಿದೆ. ಪ್ರಮುಖವಾದ ಈ ಮೂರು ಭಾಗಗಳು ಒಂದರೊಂದಿಗೆ ಉಳಿದುವು ಸಮನ್ವಯಿಸಿಕೊಂಡು ಹೇಗೆ ಕೆಲಸವನ್ನು ಮಾಡುತ್ತದೆ ಎಂಬುದನ್ನು ನಿದರ್ಶನದೊಂದಿಗೆ ತಿಳಿಯುವುದು ಸುಲಭ. ಪಕ್ಕದ ಮನೆಯ ಸೀಬೆ ಮರದಲ್ಲಿ ದೋರಗಾಯಿಯೊಂದು ಕಾಣಿಸುತ್ತದೆ. ಹುಡುಗನ ಕಣ್ಣು ಅದನ್ನು ನೋಡುತ್ತದೆ. ದೋರಗಾಯಿನ ಜತೆಗೆ ಉಪ್ಪು ಹಾಕಿಕೊಂಡು ಹಿಂದೊಮ್ಮೆ ಖುಷಿಯಿಂದ ತಿಂದದ್ದು ಸ್ಮರಣೆಗೆ ಬರುತ್ತದೆ. ಸೀಬೆಕಾಯಿಯನ್ನು ಕಂಡಾಗ, ಪಂಚೇಂದ್ರಿಯಗಳಲ್ಲಿ ಒಂದಾದ ಕಣ್ಣಿನ ಮೂಲಕ, ಸೆರಿಬ್ರಂ ಇನಲ್ಲಿರುವ ದೃಷ್ಟಿಯ ಕೇಂದ್ರಗಳಿಗೆ ಸುದ್ದಿಯು ಮುಟ್ಟುತ್ತದೆ. ಅಲ್ಲಿಂದ ಸ್ಮರಣಾ ಭಾಗಕ್ಕೆ ಈ ಸುದ್ದಿಯ ಒಂದು ಪ್ರತಿಯು ಹೋಗುತ್ತದೆ. ಹಿಂದೆ ಸೀಬೆಕಾಯಿಯನ್ನು ಉಪ್ಪಿನ ಜತೆಗೆ ತಿಂದು ಸುಖಪಟ್ಟಿದುದರ ಸ್ಮರಣೆಯು ಪ್ರಚೋದಿತವಾಗುತ್ತದೆ. ಪ್ರಚೋದಿತವಾದ ಸ್ಮರಣೆಯು, ತಿರುಗಿ ತಿನ್ನಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತದೆ. ಆಸೆಯು ಹುಡುಗನನ್ನು ಕೆರಳಿಸುತ್ತದೆ. ಅವನ ಸರಿಬ್ರಂ ಇನಲ್ಲಿರುವ ವಿಚಾರ ಪರ ಮನಸ್ಸು ಹೀಗೆ ಹೀಗೆ ಮಾಡಿದರೆ ದೋರಗಾಯಿ ಸಿಗಬಹುದು ಎಂದು ನಿರ್ಧರಿಸುತ್ತದೆ. ಕಾಪೌಂಡ್ ಗೋಡೆಯನ್ನು ಹತ್ತುತ್ತಾನೆ. ಹತ್ತುವಾಗ ಮತ್ತು ಹತ್ತಿ ಗೋಡೆಯ ಮೇಲೆ ನಿಂತುಕೊಂಡಾಗ ಅವನ ಸೆರಿಬೆಲ್ಲಂ ಬಹಳ ಚಾಕಚಕ್ಯತೆಯಿಂದ, ಕೆಳಕ್ಕೆ ಬೀಳದಂತೆ ಅವನನ್ನು ಕಾಪಾಡುತ್ತದೆ. ಗೋಡೆಯ ಅಂಚಿನಲ್ಲಿ ನಿಂತು, ಮರದ ಕೊಂಬೆಯತ್ತ ವಾಲಿಕೊಂಡು, ಅದನ್ನು ಬಗ್ಗಿಸಿ, ಕಾಯಿಯನ್ನು ಕೀಳುವಾಗ ಕೆಳಕ್ಕೆ ಬೀಳಲು, ಎಷ್ಟೆಲ್ಲಾ ಅವಕಾಶವಿರುತ್ತದೆ. ಸೆರಿಬೆಲ್ಲಂ ಇನ ಜಾಣತನದ ನಿರ್ವಹಣೆಯಿಂದ, ಹುಡುಗ ಕೆಳಕ್ಕೆ ಬೀಳುವುದಿಲ್ಲ. ದುಡುಕಿದರೆ ಗೊತ್ತೆ ಇದೆ, ದುಢುಂ ಎಂದು ಬಿದ್ದು ಮಂಡಿಯನ್ನು ತರಚಿಕೊಳ್ಳುತ್ತಾನೆ, ಅಥವಾ<noinclude></noinclude> p7qop39dnnqicfhizvso07yhxym21qh ಪುಟ:ಮನಮಂಥನ.pdf/೩೩೦ 104 62777 314507 131779 2026-05-01T09:20:47Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314507 proofread-page text/x-wiki <noinclude><pagequality level="1" user="Shreesha Sharma" /></noinclude>೩೧೨ ಮನಮಂಥನ ಕೈಯನ್ನೋ ಕಾಲನ್ನೋ ಮುರಿದುಕೊಳ್ಳುತ್ತಾನೆ. ಪಂಚೇಂದ್ರಿಯಗಳಿಂದ ಸೆರಿಬ್ರಂ ಇಗೆ ಸುದ್ದಿಯು ತಲಪುವುದು. ಅಲ್ಲಿಂದ ಸ್ಮರಣಾ ವಿಭಾಗಕ್ಕೂ ವಿಚಾರಪರ ಮನಸ್ಸಿಗೂ ಸುದ್ದಿಯು ಸಾಗಿ, ಆಸೆಯು ಹುಟ್ಟುವುದು. ಆಸೆಯ ಪೂರೈಕೆಗೆ ಅಗತ್ಯವಾದ ಕಾರ್ಯಕ್ರಮವನ್ನು ಸೆರಿಬೆಲ್ಲಂ ಇನ ನೆರವಿನಿಂದ ಸುಬಂ ನಡೆಸುವುದು. ಇವೆಲ್ಲವೂ ಸುಸೂತ್ರವಾಗಿ ನಡೆಯುತ್ತವೆ. ವಿವಿಧವಾದ ಈ ಭಾಗಗಳಲ್ಲಿ ಸುದ್ದಿ ಸಂಪರ್ಕವು ಅಣಿಯಾಗಿರಬೇಕು. ನಿಖರವಾದ ಸಂಪರ್ಕವನ್ನು ಆಗುಮಾಡಲು ನರಗಳು ವಿಫುಲವಾಗಿ, ಹತ್ತೂ ಕಡೆಗಳಿಗೂ, ಹರಡಿಕೊಂಡಿರುತ್ತವೆ. ದೇಹವನ್ನು ಡಿಸೆಕ್ಸ್ ಮಾಡುವಾಗ ಕಣ್ಣಿಗೆ ನರಗಳು ಕಾಣಿಸುತ್ತವೆ. ಇಂತಹ ಒಂದೊಂದು ನರದಲ್ಲೂ ಸೂಕ್ಷ್ಮವಾದ ಸಾವಿರಾರು ಎಳೆಗಳು ಇರುತ್ತವೆ. ಒಂದೊಂದು ಎಳೆಯೂ ಎರಡು ವಿಶಿಷ್ಟ ಕೇಂದ್ರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಅಂದರೆ ಕಣ್ಣಿಗೆ ಕಾಣಿಸುವ ನರಗಳೂ ಟೆಲಿಫೋನ್ ಕೇಬಲುಗಳಿದ್ದಂತೆ. ಒಂದೇ ಕೇಬಲಿನಂತೆ ಕಾಣಿಸಿದರೂ, ಹಲವಾರು ಬೇರೆ ಬೇರೆ ನಂಬರುಗಳಿಗೆ ಸಂಪರ್ಕವನ್ನು ಕಲ್ಪಿಸುವ ತಂತಿಗಳು ಇರುತ್ತವೆ. ಅದೇ ತರಹಾನೇ ನರಗಳೂ ಕೂಡ ಕಾಣಿಸುವ ನರಕ್ಕೆ ಪೆಟ್ಟು ಬಿದ್ದರೆ, ಎಲ್ಲಾ ಎಳೆಗಳೂ ತುಂಡಾಗದೆ ಇರಬಹುದು. ಕೆಲವು ಎಳೆಗಳು ತುಂಡಾಗಿ, ಸಂಬಂಧಪಟ್ಟ ಕೇಂದ್ರಗಳು, ಕಾರ್ಯವನ್ನು ಮಾಡಲಾಗದೆ ಇರಬಹುದು. ಆದರೆ ಮತ್ತೆ ಕೆಲವು ಎಳೆಗಳು ಉಳಿದುಕೊಂಡೂ ಇರಬಹುದು. ಅವುಗಳಿಗೆ ಸಂಬಂಧಪಟ್ಟ ಕಾರ್ಯಗಳು ಮುಂದುವರೆಯುತ್ತವೆ. ವಿಚಾರಪರ ಮನಸ್ಸಿರುವ ಸೆರಿಬ್ರಂ ಇಗೂ, ಸ್ಮರಣಾ ಕೇಂದ್ರಗಳಿಗೂ, ನಿಕಟಸಂಪರ್ಕವನ್ನು ಕಲ್ಪಿಸುವ ಕೋಟ್ಯಾಂತರ ಮಾರ್ಗಗಳಿರುತ್ತವೆ. ಆದರೆ ಮಾನವನ ಸಾಮಾನ್ಯ ಬಾಳಿನಲ್ಲಿ, ಲಕ್ಷಾಂತರ ಮಾರ್ಗಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಕಲಿಕೆಯಿಂದ, ಅಭ್ಯಾಸದಿಂದ, ಇಂತಹ ಮಾರ್ಗಗಳ ಸಂಖ್ಯೆಯನ್ನು ಬಹಳ ಪಾಲು ಹೆಚ್ಚಿಸಬಹುದು. ಅತಿ ಜಾಣರು, ಪ್ರಚಂಡರು, ಎನಿಸಿಕೊಂಡವರಲ್ಲಿ ಹೀಗೆ ಆಗಿರುತ್ತದೆ. ಮನಸ್ಸು ಸಮರ್ಪಕವಾಗಿ ಕೆಲಸವನ್ನು ಮಾಡದೆ ಇದ್ದಾಗ, ಮೆದುಳಿನಲ್ಲಿ ಸಂಪರ್ಕಮಾರ್ಗಗಳು ತುಂಡಾಗಿರಬಹುದು ಎಂದು ಊಹಿಸಬಹುದಾದರೂ, ಮೆದುಳನ್ನು ಪರೀಕ್ಷಿಸಿದಾಗ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಅಂದರೆ ಈಗ ಬಳಕೆಯಲ್ಲಿರುವ ಅತಿ ಸೂಕ್ಷ್ಮದರ್ಶಿಗಳಿಂದಲೂ ಯಾವ ಎಳೆಗಳು ಒಂದು ಸಣ್ಣ ನರದಲ್ಲಿ ಕೆಟ್ಟಿವೆ ಎಂಬುದು ಗೋಚರವಾಗದೆ ಇರಬಹುದು.<noinclude></noinclude> 3fyg9a8lt9boie7md5khos12mlqzmlo ಪುಟ:ಮನಮಂಥನ.pdf/೩೩೧ 104 62778 314508 131780 2026-05-01T09:20:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314508 proofread-page text/x-wiki <noinclude><pagequality level="1" user="Shreesha Sharma" /></noinclude>ಮದುಳಿನ ಪ್ರಮುಖ ಭಾಗಗಳು 202 ನರಗಳ ಎಳೆಗಳು ಸಂಪರ್ಕವನ್ನು ಸಾಧಿಸುತ್ತಿಲ್ಲ ಎಂದಾಗ, ಅವು ತುಂಡಾಗಿರಲೇಬೇಕು ಎಂದು ಹೇಳುವಂತಿಲ್ಲ. ಏಕೆಂದರೆ ಅವುಗಳ ರಾಸಾಯನಿಕ ಸ್ಥಿತಿಯು ಕ್ಷಣ ಕ್ಷಣಕ್ಕೂ ಒಂದು ಇತಿಮಿತಿಯಲ್ಲಿ ವ್ಯತ್ಯಾಸವನ್ನು ಹೊಂದುತ್ತಿರುತ್ತದೆ. ನರಗಳಲ್ಲಿ ವಿದ್ಯುತ್‌ ಹರಿಯುವಾಗ ಹೀಗಾಗಬೇಕಾದುದು ಸಮಂಜಸ. ಮೆದುಳಿನ ವಿವರಗಳನ್ನು ತಿಳಿದುಕೊಳ್ಳಲು, ಈ ರೀತಿ, ಕಣ್ಣಿಗೆ ಕಂಡ ಹಾಗೆ ಭಾಗಗಳನ್ನು ಮಾಡಿ ಅಧ್ಯಯನವನ್ನು ಮಾಡುತ್ತಾರೆ. ಆದರೆ ಮೆದುಳು ಕಾರ್ಯಗತವಾಗಿರುವಾಗ ಸಂಬಂಧಿಸಿದ ಎಲ್ಲಾ ಭಾಗಗಳ ಸುಸೂತ್ರ ಸಮನ್ವಯದಿಂದ, ಊಟಮಾಡುವವನಿಗೆ, ಅನ್ನ ಸಾರು, ಅನ್ನ ಹುಳಿ, ಮೊಸರನ್ನ, ಚಟ್ಟಿ ಎಂಬುದೇ ಪ್ರಾಮುಖ್ಯವಾದುದು. ಆದರೆ ಅಡಿಗೆಯನ್ನು ಮಾಡುವವನಿಗೆ, ಅನ್ನವೇ ಬೇರೆ, ಅದರ ಅಡಿಗೆಯೇ ಒಂದು ರೀತಿ, ಸಾರು ಬೇರೆ, ಅದರ ಅಡಿಗೆಯು ಮತ್ತೊಂದು ರೀತಿ. ಹುಳಿ ಮತ್ತು ಅದರ ಅಡಿಗೆಯೇ ಬೇರೊಂದು ತರಹ, ಮನಸ್ಸನ್ನು ಉಪಯೋಗಿಸಿಕೊಳ್ಳುವಾಗ ಊಟವನ್ನು ಮಾಡಿದಂತೆ. ಮನಸ್ಸನ್ನು ವಿಶ್ಲೇಷಿಸಿ, ಅದರ ಕಾರ್ಯಕ್ರಮವನ್ನು ವಿವರವಾಗಿ ತಿಳಿಯುವಾಗ, ಅಡಿಗೆಯವನಂತಾಗಬೇಕು. ಈ ವ್ಯತ್ಯಾಸವನ್ನು ಗಮನಿಸಬೇಕು. ಇಷ್ಟು ಅನ್ನಕ್ಕೆ ಅಷ್ಟು ಸಾರನ್ನು ಹಾಕಿ ಕಲಸಿ ಕೊಳ್ಳಬೇಕು, ಎನ್ನುವುದು ಉಣ್ಣುವವನ ಅಭಿರುಚಿಗೆ ತಕ್ಕಂತೆ. ಇದರ ಕಲ್ಪನೆಯು ಕೂಡ ಅಡಿಗೆಯವನಿಗೆ ಇರುವುದಿಲ್ಲ. ಅದೇ ರೀತಿಯಲ್ಲಿ ಅಡಿಗೆಯನ್ನು ಮಾಡುವವನ ಕೆಲಸಗಳ ಕಲ್ಪನೆಯು ಉಣ್ಣುವವನಿಗೆ ಇರಬೇಕಾಗಿಲ್ಲ. ಮನಸ್ಸಿನ ಕೆಲಸವೂ ಹೀಗೆಯೇ. ಮನಸ್ಸನ್ನು ಉಪಯೋಗಿಸುವವನು ತನ್ನ ಅಭಿರುಚಿಗೆ ತಕ್ಕಂತೆ ಬಳಸಿಕೊಳ್ಳುತ್ತಾನೆ. ಆದರೆ ಮನಃಶಾಸ್ತ್ರಜ್ಞರು ಅಡಿಗೆಯವರಂತೆ. ಮನಸ್ಸನ್ನು ವಿಶ್ಲೇಷಿಸುವುದು ಮಾತ್ರವಲ್ಲದೆ, ಅಭಿರುಚಿಯನ್ನೂ ತಿಳಿದು ಅಳತೆಮಾಡಲೂ ಕೂಡ ಪ್ರಯತ್ನಿಸುತ್ತಾರೆ. Aptitude tests ಎನ್ನುವುದು, ಈ ರೀತಿಯವು. ಆದರೆ ಈ ವಿಷಯದಲ್ಲಿ, ಈಗಿನ ವೈಜ್ಞಾನಿಕ ಹಂತದಲ್ಲಿ ಊಹಾಪೋಹಗಳು ತಾಂಡವವಾಡುತ್ತಿವೆಯೇ ವಿನಹಾ, ನಿಖರವಾದ ಸಿದ್ಧಾಂತಗಳಲ್ಲ. ಆದರೂ ವ್ಯಕ್ತಿಯ ಅಭಿರುಚಿಯನ್ನು ಸಾಕಷ್ಟುಮಟ್ಟಿಗೆ ತಿಳಿಯಬಹುದು. ಉದಾಹರಣೆಗೆ :- 'ರಾಮಯ್ಯನವರು ಮನೆಯಲ್ಲಿದ್ದಾರೆಯೇ ನೋಡಿಕೊಂಡು ಬಾ' ಎಂದು ಯಜಮಾನರು ಜವರನಿಗೆ ಹೇಳಿದರು. ಜವರ ಹೋಗಿ ಬಂದ 'ಆಯ್ಯನವರು ಮನೆಯಾಗಿಲ್ಲ, ಬುದ್ಧಿ !” ಎಂದು ಹೇಳಿದ. ಎಂಟು ವರ್ಷದ ಮಗ ಕಿಟ್ಟುವನ್ನು ಕರೆದು 'ರಾಮಯ್ಯನವರು ಮನೇಲಿದ್ದಾರೆಯೆ ? ನೋಡಿಕೊಂಡು ಬಾ' ಎಂದರು.<noinclude></noinclude> bc4304fcdfydpmr2owyj0j0fd5y24yl ಪುಟ:ಮನಮಂಥನ.pdf/೩೩೨ 104 62779 314510 131781 2026-05-01T09:21:20Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314510 proofread-page text/x-wiki <noinclude><pagequality level="1" user="Shreesha Sharma" /></noinclude>೩೧೪ ಮನಮಂಥನ ಕಿಟ್ಟು ಹೋಗಿ ಬಂದ. 'ರಾಮಯ್ಯನವರು ಭತ್ತ ತರುಕ್ಕೆ ಅಂತ ಮೂರುದಿನಗಳ ಹಿಂದೆ ಹಳ್ಳಿಗೆ ಹೋದರು, ಇನ್ನೊಂದು ವಾರದ ನಂತರ ಭತ್ತವನ್ನು ತೆಗೆದುಕೊಂಡು ಹಿಂತಿರುಗುವ ನಿರೀಕ್ಷೆಯಿದೆಯಂತೆ' ಎಂದು ವರದಿ ಒಪ್ಪಿಸಿದ. ಜವರನ ಮನಸ್ಸು ಕೆಲಸ ಮಾಡುತ್ತಿತ್ತು. ರಾಮಯ್ಯನವರು, ಅವರಿರುವ ಮನೆ, ಇವೆರಡರ ಸ್ಮರಣೆಯು ಲಕ್ಷಣವಾಗಿತ್ತು. ಯಜಮಾನರು, ಹೇಳಿದ ಮಾತುಗಳೂ ಕೇಳಿಸಿತ್ತು, ತಿಳಿದಿತ್ತು. ರಾಮಯ್ಯನವರ ಮನೆಗೆ ಹೋದ. ಇದಾರೆಯೇ ಅಂತ ಕೇಳಿದ. ಇಲ್ಲ ಎಂದು ಉತ್ತರ ಬಂತು. ಹಿಂತಿರುಗಿದ. ಕಿಟ್ಟುವಿಗೆ ಎಂಟೇ ವರ್ಷ ವಯಸ್ಸು ಜವರನಿಗಿಂತ ಮೂವತ್ತು ವರ್ಷ ಚಿಕ್ಕವನು. ಅವನ ಮನಸೂ ಕೆಲಸಮಾಡುತ್ತಿತ್ತು. ರಾಮಯ್ಯನವರು, ಅವರ ಮನೆ ಎರಡರ ಸ್ಮರಣೆಯು ಅವನಿಗೂ ಇತ್ತು. ತಂದೆಯು ಹೇಳಿದುದು ಅವನಿಗೂ ಕೇಳಿಸಿತ್ತು. ಅರ್ಥವೂ ಆಗಿತ್ತು. ರಾಮಯ್ಯನವರು ಮನೆಯಲ್ಲಿಲ್ಲ ಎಂದು ಮನೆಯವರು ಹೇಳಿದಾಗ ಅವನ ಮನಸ್ಸಿನಲ್ಲಿ ತುಸು ಕುತೂಹಲವು ಕೆರಳಿತು. ಎಲ್ಲಿಗೆ ಹೋಗಿದ್ದಾರೆ, ಊರಿನಲ್ಲಿದ್ದಾರೆಯೇ ? ಇಲ್ಲದಿದ್ದರೆ ಯಾವಾಗ ಬರುತ್ತಾರೆ, ಇವೆಲ್ಲ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದಿದ್ದ. ರಾಮಯ್ಯನವರನ್ನು ಅಪ್ಪ ಕಾಣಬೇಕು. ಯಾವುದೋ ಮಾತನಾಡಬೇಕು, ಇಲ್ಲದೆ ಇದ್ದರೆ ಅವರಿದಾರೆಯೇ ನೋಡಿ ಕೊಂಡು ಬಾ ಎಂದು ಕಳುಹಿಸುತ್ತಿರಲಿಲ್ಲ. ಇಷ್ಟೆಲ್ಲಾ ಯೋಚನೆಗಳನ್ನು ಕಿಟ್ಟು ಮಾಡಿ ವಿವರವಾದ ಉತ್ತರವನ್ನು ಪಡೆದಿದ್ದ. ಯೋಚಿಸುವ ಶಕ್ತಿಯು, ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಜವರನಿಗೆ ಎಷ್ಟೇ ಹೇಳಿಕೊಟ್ಟರೂ ಸ್ವಂತವಾಗಿ ಆಲೋಚಿಸುವ ಯೋಗ್ಯತೆಯು ಬರುವುದೇ ಇಲ್ಲ. ಜವರನಿಗೆ ಕಲಿಸಹೋಗುವುದು ಗೋರ್ಕಲ್ಲಮೇಲೆ ಮಳೆಯು ಸುರಿದಂತೆ. ಹುಟ್ಟುವಾಗ, ತಾಯ್ತಂದೆಯರಿಂದ ವಂಶಾನುಗತವಾಗಿ ಬಂದಿರುವ ಒಂದು ಅಂಶವು ಯೋಚಿಸುವ ಪ್ರವೃತ್ತಿಗೆ ಮುಖ್ಯ ಕಾರಣವಾಗುತ್ತದೆ. ಈ ಅಂಶವನ್ನು ಅಭಿವೃದ್ಧಿಸುವುದು ವಿದ್ಯಾಭ್ಯಾಸದ ಧೈಯ. ವಿದ್ಯಾಭ್ಯಾಸದ, ಅಥವಾ ಕಲಿಯುವಿಕೆಯ ಅವಕಾಶವು ಇರದಿದ್ದರೆ, ಈ ಅಂಶವು ಬೂದಿ ಮುಚ್ಚಿದ ಕೆಂಡದಂತೆ, ನಶಿಸುತ್ತಾ ಹೋಗಬಹುದು. ಈ ಶತಮಾನದಲ್ಲಿ ಐನ್‌ಸ್ಟೈನ್ ಮಹಾಶಯನು ಪ್ರಪಂಚದ ಅತ್ಯುನ್ನತ ಕುಶಾಗ್ರಮತಿಯೆಂದು ಹೇಳಬಹುದು. ಇಡೀ ಮಾನವನ ಜ್ಞಾನ ಭಂಡಾರಕ್ಕೆ ಆತನು ಅರ್ಪಿಸಿದ ಕಾಣಿಕೆಯು ಅತ್ಯಮೂಲ್ಯವಾದುದು. ಪ್ರಚಂಡ ಬುದ್ಧಿಯಿಂದಾಗಿ ಆತ ಸಿದ್ಧಾಂತವನ್ನು ಪ್ರಕಟಿಸಿದ. ಭೌತಶಾಸ್ತ್ರದ ಇಂದಿನ ಪ್ರಗಲ್ಪವಾದ ಪ್ರಗತಿಗೆ<noinclude></noinclude> pw8gprzal27rpbw5vnkjxudfw6xqwzg ಪುಟ:ಮನಮಂಥನ.pdf/೩೩೩ 104 62780 314511 131782 2026-05-01T09:21:29Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314511 proofread-page text/x-wiki <noinclude><pagequality level="1" user="Shreesha Sharma" /></noinclude>ಮದುಳಿನ ಪ್ರಮುಖ ಭಾಗಗಳು ಆತನ ಸಿದ್ಧಾಂತವು ಭದ್ರವಾದ ತಳಹದಿಯಾಯಿತು. ೩೧೫ ಆದರೆ ಹಿಂದೆ ನಡೆದ ಹತ್ತನೆಯ ಶತಮಾನದಲ್ಲಿ, ಇಂತಹ ಪ್ರಚಂಡ ಬುದ್ಧಿ ಇದ್ದವರು ಇರಲೇ ಇಲ್ಲವೇ ? ಇದ್ದೇ ಇರಬೇಕು. ಆದರೆ ಭೌತಶಾಸ್ತ್ರದ ಪ್ರಗತಿಯು ಆ ಶತಮಾನದಲ್ಲಿ ಶೈಶವಾಸ್ಥೆಯಲ್ಲಿತ್ತು. ಆದಕಾರಣ ಅಂತಹ ಪ್ರಚಂಡನು ಇದ್ದಿದ್ದರೂ, ಅವನ ಚುರುಕು ಬುದ್ಧಿಯು ಅಮೋಘವಾಗಿ ವಿಕಸಿಸಲು ಸಾಧ್ಯವಾಗಲಿಲ್ಲ. ಆದರೆ ಈ ಶತಮಾನದ ವೇಳೆಗೆ ಭೌತಶಾಸ್ತ್ರದ ಜ್ಞಾನ ಭಂಡಾರವು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದಿತು. ಐನ್‌ಸ್ಟೈನನ ಮನಸ್ಸು ವಿಕಸಿಸಲು ಅವಕಾಶವು ಬಹಳಷ್ಟು ಇತ್ತು. ಇಂದಿನವರೆವಿಗೂ ಪ್ರಪಂಚದಲ್ಲೆಲ್ಲಾ ಅತ್ಯಂತ ಮೇಧಾವಿಯಾಗಿದ್ದವನು, ಬಲು ಪ್ರಚಂಡನಾಗಿದ್ದವನು, ಎಂದರೆ ಲಿಯೋನಾಡೊ ಡ ವಿಂಚಿ. ಶಿಲ್ಪ ಕಲೆಯಲ್ಲಾಗಲೀ, ವರ್ಣಚಿತ್ರರಚನೆಯಲ್ಲಾಗಲೀ, ವಿಜ್ಞಾನದಲ್ಲಾಗಲೀ, ಆತ ಸಾಧಿಸಿದ ಔನ್ನತ್ಯವು, ಮಿಕ್ಕ ಯಾರಿಂದಲೂ ಆಗಿಲ್ಲ, ಎಂದು ಪ್ರಚಂಡರು ಎನಿಸಿಕೊಂಡ ಹಲವಾರು ಜನರು ನುಡಿದಿದ್ದಾರೆ. ಆದರೆ ಭೌತವಿಜ್ಞಾನದಲ್ಲಿ ಆತನಿಗೆ ತಿಳಿದುದಕ್ಕಿಂತ ಹೆಚ್ಚಾಗಿ, ಇಂದಿನ ಕಾಲೇಜುಗಳ ಭೌತ ವಿದ್ಯಾರ್ಥಿಗಳು ಕಲಿತುಕೊಂಡಿದ್ದಾರೆ. ಏಳನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಬರೆದು ಪ್ರಚಾರಕ್ಕೆ ತಂದ ಸಿದ್ಧಾಂತವು ಇಂದೂ ಪ್ರಪಂಚದ ಹಲವಾರು ಬುದ್ಧಿ ಜೀವಿಗಳ ಮನ್ನಣೆಯನ್ನು ಪಡೆದಿದೆ. ಆದರೆ ಅವರು ಬಾಳಿದ ಕಾಲದಲ್ಲಿ, ನಮ್ಮ ರಾಷ್ಟ್ರದಲ್ಲಿ, ಆತ್ಮಜ್ಞಾನದ ಅರಿವು ಬುದ್ಧಿಜೀವಿಗಳ ಏಕೈಕ ಗುರಿಯಾಗಿತ್ತು. ಆದರೆ ಆದಿಶಂಕರರು ಈಗ ಬದುಕಿದ್ದಿದ್ದರೆ, ರಸಾಯನ ಅಥವಾ ಭೌತಶಾಸ್ತ್ರದ ಅಧ್ಯಯನವನ್ನು ಮಾಡಿದ್ದಿದ್ದರೆ ನೋಬೆಲ್ ಪಾರಿತೋಷಕವು ಹಲವಾರುಬಾರಿ ನಮ್ಮ ದೇಶಕ್ಕೆ ದೊರೆಯುತ್ತಿತ್ತು. ಸಾರಾಂಶವೇನೆಂದರೆ ಪ್ರಚಂಡ ಬುದ್ಧಿ ಇದ್ದರೂ, ಅದು ವಿಕಸಿಸಿ ಫಲಪ್ರದವಾಗಬೇಕಾದರೆ, ಆ ಕಾಲದ ಜ್ಞಾನ ಭಂಡಾರವು ತಳಹದಿಯಾಗುತ್ತದೆ; ಅದನ್ನು ಅನ್ವಯಿಸಿಕೊಂಡು, ಅವರುಗಳು ನವ್ಯ ಸಿದ್ಧಾಂತಗಳನ್ನು ಕಟ್ಟಬೇಕು. ಇಂದಿಗೂ ಆಫ್ರಿಕಾದ ಹಿಂದುಳಿದ ಜನಾಂಗಗಳಲ್ಲಿ, ನ್ಯೂಟನ್‌, ಐನ್‌ಸ್ಟೈನ್‌ರಂತಹ ಪ್ರಚಂಡಮತಿಗಳಿರಬೇಕು. ಆದರೆ ಅವರ ಪ್ರಚಂಡ ಬುದ್ಧಿಯು, ಬಿಲ್ಲು ಬಾಣಗಳನ್ನು ನವೀನಗೊಳಿಸುವುದರಲ್ಲಿ ಮುಕ್ತಾಯಗೊಳ್ಳುತ್ತಿರಬಹುದು. ಆದರೆ ಮನಸ್ಸಿನಲ್ಲಿ ಆಲೋಚನಾ ಶಕ್ತಿಯು ಚುರುಕಾಗಿರಬೇಕಾದರೆ, ವಂಶಾನುಗತವಾಗಿ ನಡೆದುಬಂದ ಗುಣವು ಅಗತ್ಯ. ಅಷ್ಟೇ ಅಗತ್ಯವಾದುದು, ಆ ಕಾಲದ ಮಾನವನ ಜ್ಞಾನ<noinclude></noinclude> 06dfqa9gt8vttv75pjm0rldfqbr0odh ಪುಟ:ಮನಮಂಥನ.pdf/೩೩೪ 104 62781 314512 131783 2026-05-01T09:21:38Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314512 proofread-page text/x-wiki <noinclude><pagequality level="1" user="Shreesha Sharma" /></noinclude>20 ಮನಮಂಥನ ಭಂಡಾರ. ಮಾನವನ ಮಾನಸಿಕ ಆರೋಗ್ಯವನ್ನು ತಿಳಿದುಕೊಳ್ಳುವಾಗ, ಮನಸ್ಸಿನ ಈ ಗುಣವನ್ನು ಮರೆಯಬಾರದು. ಮನಸ್ಸಿನ ಅನಾರೋಗ್ಯಕ್ಕೂ, ಅದರ ಪರಿಹಾರ ಕ್ರಮಕ್ಕೂ, ಇಂತಹ ತಿಳಿವಳಿಕೆಯು ಅತ್ಯಗತ್ಯ. ಮನಸ್ಸಿನ ಕಾರ್ಯಕ್ರಮವನ್ನು ತಿಳಿಯುವಾಗ, ಮನುಷ್ಯನ ಹಲವಾರು ಸ್ವಾಭಾವಿಕವಾದ ಅವಸ್ಥೆಗಳನ್ನೂ ಗಮನಿಸಬೇಕು. ಬಾಲ್ಯ, ಕೌಮಾರ, ಯೌವನ ವಾರ್ಧಕ್ಯ ಎಂದು ನಾಲ್ಕು ಮುಖ್ಯವಾದ ಅವಸ್ಥೆಗಳನ್ನು ಮನುಷ್ಯನು ಸ್ವಾಭಾವಿಕವಾಗಿ, ಒಂದಾದ ಮೇಲೊಂದರಂತೆ ಅನುಭವಿಸಬೇಕು. ಆಕಸ್ಮಿಕಕ್ಕೆ ಗುರಿಯಾಗಿ ಸಾಯದೆ ಇದ್ದರೆ, ಮನಸ್ಸಿನ ಚಟುವಟಿಕೆಗಳು, ಈ ಅವಸ್ಥೆಗಳಿಗೆ ಅನ್ವಯವಾಗಿರುತ್ತವೆ. ಆದಕಾರಣ ಮನಸ್ಸನ್ನು ವಿಶ್ಲೇಷಿಸುವಾಗ, ಈ ವಿಂಗಡನೆಯನ್ನು ಬಳಸಿಕೊಳ್ಳುವುದು ಉಪಯುಕ್ತ.<noinclude></noinclude> jmj7nvj66r19vwizpyyrrs1a3e4to5a ಪುಟ:ಮನಮಂಥನ.pdf/೩೩೫ 104 62782 314513 131784 2026-05-01T09:21:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314513 proofread-page text/x-wiki <noinclude><pagequality level="1" user="Shreesha Sharma" /></noinclude>೪. ಬಾಲ್ಯ, ಆಗಿನ ಮನಸ್ಸು ಕ್ಷೀರಸಾಗರದಲ್ಲಿ ವಟಪತ್ರದ ಮೇಲೆ ಮಲಗಿ, ಕಾಲಬೆರಳನ್ನು ಸುಖವಾಗಿ ಚೀಪುತ್ತ ಮಂದಸ್ಮಿತನಾಗಿ ಮಲಗಿರುವ ಮಗು, ಕೃಷ್ಣ ನಮ್ಮಲ್ಲಿ ಬಹಳ ಜನರ ಆರಾಧ್ಯ ದೇವರು. ಯಾವ ಯೋಚನೆಯೂ ಇರದೆ, ನಿಶ್ಚಿಂತನಾಗಿ ಮಂದಸ್ಮಿತನಾದ ಬಾಲಕೃಷ್ಣನು, ಅಂತಸ್ಮಿತನೂ ಆಗಿದ್ದಾನೆ ಎಂದು ಎಲ್ಲರ ನಂಬಿಕೆ. ಬಾಲಕೃಷ್ಣನಂತೆ ನಾವೂ ಬಾಳನ್ನು ನಡೆಸಿದರೆ ಬಲು ಚೆನ್ನ ಎಂದು ಆಸೆಯೂ ಆಗುತ್ತದೆ. ಆಳಮನಸ್ಸಿನ ಅಂತರಾಳದಲ್ಲಿರುವ ಇಂತಹ ಹಿರಿಯಾಸೆಯೇ ಪುರಾಣದ ಕತೆಗಳಾಗಿ, ಬಾಲಕೃಷ್ಣನ ರೂಪಿನಲ್ಲಿ ಪ್ರತೀಕವಾಗಿರಬಹುದು. ಬೆರಳನ್ನು ಚೀಪುತ್ತ ಸಂತಸದಿಂದ ಮಲಗಿರುವ ಮಗುವಿನ ಹೊಟ್ಟೆಯು ತುಂಬಿರಬೇಕು. ಇಲ್ಲದಿದ್ದರೆ ಮಂದಸ್ಮಿತವಾಗಿರುವ ಬದಲು ರಚ್ಚೆ ಹಿಡಿದು ಲಬೋ ಲಬೋ ಮಾಡುತ್ತದೆ. ಹೊಟ್ಟೆಯು ಕಚ್ಚುತ್ತಲೂ ಇರಬಹುದು. ನೋವಾಗುತ್ತಿರಬಾರದು. ಸಾಫಾಗಿ, ಮಲ ಜಲಗಳ ವಿಸರ್ಜನೆಯೂ ಆಗಿರಬೇಕು. ಹಾಗಿರುವಾಗ, ಸಂತಸದಿಂದ ಬೆರಳನ್ನು ಚೀಪುತ್ತ ಮಂದಸ್ಮಿತವಾಗಿರುತ್ತದೆ. ಮಗುವಿನ ಎದುರು ಅಪರಿಚಿತರು, ಅದರಲ್ಲೂ ವಿಚಿತ್ರ ಮುಖದವರು, ಹೋಗಿ ಗೊಗ್ಗರ ಧ್ವನಿಯಲ್ಲಿ ಮುದ್ದು-ಲಾಲಿ ಹಾಡ ಹೋದರೆ,ಮಗುವು ಅಳುತ್ತದೆ, ಕಿಠಾರಂತ ಕಿರುಚಿಕೊಂಡು ಆಳುತ್ತದೆ. ಆದರೆ ಪರಿಚಿತವಾದ ತಾಯಿ ಮುಖವನ್ನು ಕಂಡರೆ, ಮಾದಕ ನಗೆಯನ್ನು ಬೊಚ್ಚು ಬಾಯಿಯಲ್ಲಿ ಮೂಡಿಸುತ್ತದೆ. ಪುಟ್ಟ ಕೈಗಳೆರಡನ್ನೂ ಎತ್ತಿಕೋ ಎನ್ನುವಂತೆ ಚಾಚುತ್ತದೆ. ಎತ್ತಿಕೊಂಡ ತಾಯಿಯ ಕೊರಳಸುತ್ತ ತನ್ನ ಕೈಗಳನ್ನು ಬಳಸಿ ಹಿಡಿದುಕೊಳ್ಳುತ್ತದೆ. ನಿಶ್ಚಿಂತರಾಗಿ ಬಾಲಕೃಷ್ಣನಂತೆ ಇರಬೇಕು ಎಂದು ಆಸೆಪಡುವಾಗ ಮಗುವಿಗಿರುವ ನಿರ್ಮಲ ಮನಸ್ಸು ಇರಬೇಕು ಎಂದು ಅರ್ಥವೇ ಹೊರತು, ಮಗುವಿನಂತೆ ತಾಯ ಆಸರೆಯನ್ನು ಸದಾಕಾಲವೂ ಪಡೆದಿರಬೇಕು ಎಂದಲ್ಲ. ಅಪರಿಚಿತರನ್ನು ಕಂಡರೆ ಬೆದರಿ ಬೊಬ್ಬೆ ಹಾಕಬೇಕು. ಎಂದಲ್ಲ. ಮಗುವು ಪರಾವಲಂಬಿ. ಹಸಿವಾದಾಗ ಅಳುವುದೊಂದೇ ಅದರ ಮನಸ್ಸು ಹೂಡುವ ಪ್ರತಿಕ್ರಿಯೆ. ತಾಯಿಯೋ ದಾದಿಯೋ ಆಗ ಬಂದು ಹಾಲನ್ನು ಕುಡಿಸುತ್ತಾಳೆ.<noinclude></noinclude> 5dxtdeq9sh02v8lvmpd5zalasy4czzc 314525 314513 2026-05-01T09:23:45Z Ashwini Rai K 8475 /* Proofread */ 314525 proofread-page text/x-wiki <noinclude><pagequality level="3" user="Ashwini Rai K" /></noinclude>'''೪. ಬಾಲ್ಯ, ಆಗಿನ ಮನಸ್ಸು ''' ಕ್ಷೀರಸಾಗರದಲ್ಲಿ ವಟಪತ್ರದ ಮೇಲೆ ಮಲಗಿ, ಕಾಲಬೆರಳನ್ನು ಸುಖವಾಗಿ ಚೀಪುತ್ತ ಮಂದಸ್ಮಿತನಾಗಿ ಮಲಗಿರುವ ಮಗು, ಕೃಷ್ಣ ನಮ್ಮಲ್ಲಿ ಬಹಳ ಜನರ ಆರಾಧ್ಯ ದೇವರು. ಯಾವ ಯೋಚನೆಯೂ ಇರದೆ, ನಿಶ್ಚಿಂತನಾಗಿ ಮಂದಸ್ಮಿತನಾದ ಬಾಲಕೃಷ್ಣನು, ಅಂತಸ್ಮಿತನೂ ಆಗಿದ್ದಾನೆ ಎಂದು ಎಲ್ಲರ ನಂಬಿಕೆ. ಬಾಲಕೃಷ್ಣನಂತೆ ನಾವೂ ಬಾಳನ್ನು ನಡೆಸಿದರೆ ಬಲು ಚೆನ್ನ ಎಂದು ಆಸೆಯೂ ಆಗುತ್ತದೆ. ಆಳಮನಸ್ಸಿನ ಅಂತರಾಳದಲ್ಲಿರುವ ಇಂತಹ ಹಿರಿಯಾಸೆಯೇ ಪುರಾಣದ ಕತೆಗಳಾಗಿ, ಬಾಲಕೃಷ್ಣನ ರೂಪಿನಲ್ಲಿ ಪ್ರತೀಕವಾಗಿರಬಹುದು. ಬೆರಳನ್ನು ಚೀಪುತ್ತ ಸಂತಸದಿಂದ ಮಲಗಿರುವ ಮಗುವಿನ ಹೊಟ್ಟೆಯು ತುಂಬಿರಬೇಕು. ಇಲ್ಲದಿದ್ದರೆ ಮಂದಸ್ಮಿತವಾಗಿರುವ ಬದಲು ರಚ್ಚೆ ಹಿಡಿದು ಲಬೋ ಲಬೋ ಮಾಡುತ್ತದೆ. ಹೊಟ್ಟೆಯು ಕಚ್ಚುತ್ತಲೂ ಇರಬಹುದು. ನೋವಾಗುತ್ತಿರಬಾರದು. ಸಾಫಾಗಿ, ಮಲ ಜಲಗಳ ವಿಸರ್ಜನೆಯೂ ಆಗಿರಬೇಕು. ಹಾಗಿರುವಾಗ, ಸಂತಸದಿಂದ ಬೆರಳನ್ನು ಚೀಪುತ್ತ ಮಂದಸ್ಮಿತವಾಗಿರುತ್ತದೆ. ಮಗುವಿನ ಎದುರು ಅಪರಿಚಿತರು, ಅದರಲ್ಲೂ ವಿಚಿತ್ರ ಮುಖದವರು, ಹೋಗಿ ಗೊಗ್ಗರ ಧ್ವನಿಯಲ್ಲಿ ಮುದ್ದು-ಲಾಲಿ ಹಾಡ ಹೋದರೆ,ಮಗುವು ಅಳುತ್ತದೆ, ಕಿಠಾರಂತ ಕಿರುಚಿಕೊಂಡು ಆಳುತ್ತದೆ. ಆದರೆ ಪರಿಚಿತವಾದ ತಾಯಿ ಮುಖವನ್ನು ಕಂಡರೆ, ಮಾದಕ ನಗೆಯನ್ನು ಬೊಚ್ಚು ಬಾಯಿಯಲ್ಲಿ ಮೂಡಿಸುತ್ತದೆ. ಪುಟ್ಟ ಕೈಗಳೆರಡನ್ನೂ ಎತ್ತಿಕೋ ಎನ್ನುವಂತೆ ಚಾಚುತ್ತದೆ. ಎತ್ತಿಕೊಂಡ ತಾಯಿಯ ಕೊರಳಸುತ್ತ ತನ್ನ ಕೈಗಳನ್ನು ಬಳಸಿ ಹಿಡಿದುಕೊಳ್ಳುತ್ತದೆ. ನಿಶ್ಚಿಂತರಾಗಿ ಬಾಲಕೃಷ್ಣನಂತೆ ಇರಬೇಕು ಎಂದು ಆಸೆಪಡುವಾಗ ಮಗುವಿಗಿರುವ ನಿರ್ಮಲ ಮನಸ್ಸು ಇರಬೇಕು ಎಂದು ಅರ್ಥವೇ ಹೊರತು, ಮಗುವಿನಂತೆ ತಾಯ ಆಸರೆಯನ್ನು ಸದಾಕಾಲವೂ ಪಡೆದಿರಬೇಕು ಎಂದಲ್ಲ. ಅಪರಿಚಿತರನ್ನು ಕಂಡರೆ ಬೆದರಿ ಬೊಬ್ಬೆ ಹಾಕಬೇಕು. ಎಂದಲ್ಲ. ಮಗುವು ಪರಾವಲಂಬಿ. ಹಸಿವಾದಾಗ ಅಳುವುದೊಂದೇ ಅದರ ಮನಸ್ಸು ಹೂಡುವ ಪ್ರತಿಕ್ರಿಯೆ. ತಾಯಿಯೋ ದಾದಿಯೋ ಆಗ ಬಂದು ಹಾಲನ್ನು ಕುಡಿಸುತ್ತಾಳೆ.<noinclude></noinclude> 3yc5iitg3kj09jq230kn7zq65os4myg 314531 314525 2026-05-01T09:24:25Z Ashwini Rai K 8475 314531 proofread-page text/x-wiki <noinclude><pagequality level="3" user="Ashwini Rai K" /></noinclude>{{center|'''೪. ಬಾಲ್ಯ, ಆಗಿನ ಮನಸ್ಸು '''}} ಕ್ಷೀರಸಾಗರದಲ್ಲಿ ವಟಪತ್ರದ ಮೇಲೆ ಮಲಗಿ, ಕಾಲಬೆರಳನ್ನು ಸುಖವಾಗಿ ಚೀಪುತ್ತ ಮಂದಸ್ಮಿತನಾಗಿ ಮಲಗಿರುವ ಮಗು, ಕೃಷ್ಣ ನಮ್ಮಲ್ಲಿ ಬಹಳ ಜನರ ಆರಾಧ್ಯ ದೇವರು. ಯಾವ ಯೋಚನೆಯೂ ಇರದೆ, ನಿಶ್ಚಿಂತನಾಗಿ ಮಂದಸ್ಮಿತನಾದ ಬಾಲಕೃಷ್ಣನು, ಅಂತಸ್ಮಿತನೂ ಆಗಿದ್ದಾನೆ ಎಂದು ಎಲ್ಲರ ನಂಬಿಕೆ. ಬಾಲಕೃಷ್ಣನಂತೆ ನಾವೂ ಬಾಳನ್ನು ನಡೆಸಿದರೆ ಬಲು ಚೆನ್ನ ಎಂದು ಆಸೆಯೂ ಆಗುತ್ತದೆ. ಆಳಮನಸ್ಸಿನ ಅಂತರಾಳದಲ್ಲಿರುವ ಇಂತಹ ಹಿರಿಯಾಸೆಯೇ ಪುರಾಣದ ಕತೆಗಳಾಗಿ, ಬಾಲಕೃಷ್ಣನ ರೂಪಿನಲ್ಲಿ ಪ್ರತೀಕವಾಗಿರಬಹುದು. ಬೆರಳನ್ನು ಚೀಪುತ್ತ ಸಂತಸದಿಂದ ಮಲಗಿರುವ ಮಗುವಿನ ಹೊಟ್ಟೆಯು ತುಂಬಿರಬೇಕು. ಇಲ್ಲದಿದ್ದರೆ ಮಂದಸ್ಮಿತವಾಗಿರುವ ಬದಲು ರಚ್ಚೆ ಹಿಡಿದು ಲಬೋ ಲಬೋ ಮಾಡುತ್ತದೆ. ಹೊಟ್ಟೆಯು ಕಚ್ಚುತ್ತಲೂ ಇರಬಹುದು. ನೋವಾಗುತ್ತಿರಬಾರದು. ಸಾಫಾಗಿ, ಮಲ ಜಲಗಳ ವಿಸರ್ಜನೆಯೂ ಆಗಿರಬೇಕು. ಹಾಗಿರುವಾಗ, ಸಂತಸದಿಂದ ಬೆರಳನ್ನು ಚೀಪುತ್ತ ಮಂದಸ್ಮಿತವಾಗಿರುತ್ತದೆ. ಮಗುವಿನ ಎದುರು ಅಪರಿಚಿತರು, ಅದರಲ್ಲೂ ವಿಚಿತ್ರ ಮುಖದವರು, ಹೋಗಿ ಗೊಗ್ಗರ ಧ್ವನಿಯಲ್ಲಿ ಮುದ್ದು-ಲಾಲಿ ಹಾಡ ಹೋದರೆ,ಮಗುವು ಅಳುತ್ತದೆ, ಕಿಠಾರಂತ ಕಿರುಚಿಕೊಂಡು ಆಳುತ್ತದೆ. ಆದರೆ ಪರಿಚಿತವಾದ ತಾಯಿ ಮುಖವನ್ನು ಕಂಡರೆ, ಮಾದಕ ನಗೆಯನ್ನು ಬೊಚ್ಚು ಬಾಯಿಯಲ್ಲಿ ಮೂಡಿಸುತ್ತದೆ. ಪುಟ್ಟ ಕೈಗಳೆರಡನ್ನೂ ಎತ್ತಿಕೋ ಎನ್ನುವಂತೆ ಚಾಚುತ್ತದೆ. ಎತ್ತಿಕೊಂಡ ತಾಯಿಯ ಕೊರಳಸುತ್ತ ತನ್ನ ಕೈಗಳನ್ನು ಬಳಸಿ ಹಿಡಿದುಕೊಳ್ಳುತ್ತದೆ. ನಿಶ್ಚಿಂತರಾಗಿ ಬಾಲಕೃಷ್ಣನಂತೆ ಇರಬೇಕು ಎಂದು ಆಸೆಪಡುವಾಗ ಮಗುವಿಗಿರುವ ನಿರ್ಮಲ ಮನಸ್ಸು ಇರಬೇಕು ಎಂದು ಅರ್ಥವೇ ಹೊರತು, ಮಗುವಿನಂತೆ ತಾಯ ಆಸರೆಯನ್ನು ಸದಾಕಾಲವೂ ಪಡೆದಿರಬೇಕು ಎಂದಲ್ಲ. ಅಪರಿಚಿತರನ್ನು ಕಂಡರೆ ಬೆದರಿ ಬೊಬ್ಬೆ ಹಾಕಬೇಕು. ಎಂದಲ್ಲ. ಮಗುವು ಪರಾವಲಂಬಿ. ಹಸಿವಾದಾಗ ಅಳುವುದೊಂದೇ ಅದರ ಮನಸ್ಸು ಹೂಡುವ ಪ್ರತಿಕ್ರಿಯೆ. ತಾಯಿಯೋ ದಾದಿಯೋ ಆಗ ಬಂದು ಹಾಲನ್ನು ಕುಡಿಸುತ್ತಾಳೆ.<noinclude></noinclude> tbdiaqnzez116nljefvm5xagadjv6qa ಪುಟ:ಮನಮಂಥನ.pdf/೩೩೬ 104 62783 314515 131785 2026-05-01T09:21:58Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314515 proofread-page text/x-wiki <noinclude><pagequality level="1" user="Shreesha Sharma" /></noinclude>೩೧೮ ಮನಮಂಥನ ಹೊಟ್ಟೆ ತುಂಬಿತು, ಮಗುವು ಮಂದಸ್ಮಿತ ಬಾಲಕೃಷ್ಣ, ಅದರ ಮನಸ್ಸು ಪ್ರತಿಕ್ರಿಯೆಯನ್ನು ಹೂಡುವುದು, ಎರಡೇ ಮಾರ್ಗಗಳಲ್ಲಿ. ಒಂದು ಅಳು ಮತ್ತು ರಂಪ. ಇನ್ನೊಂದು ನಗು ಮತ್ತು ಬಾಲಲೀಲೆ. ಇವೆರಡನ್ನು ಬಿಟ್ಟು ಸ್ವಯಂಪ್ರೇರಿತವಾಗಿ ಮತ್ತೇನನ್ನೂ ಮಾಡಲೂ ತಿಳಿಯದು. ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ಎಂಬುದನ್ನು ಅದರ ನಡವಳಿಕೆಯಿಂದ ನಾವು ಊಹಿಸಬೇಕೇ ವಿನಹಾ, ಯಾವ ಮಗುವೂ ತಾನೇ ಹೇಳುವುದಿಲ್ಲ. ಹಲವಾರು ಎಳೆಯ ಮಕ್ಕಳ ನಡವಳಿಕೆಯನ್ನು ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿ, ಅಭ್ಯಾಸವನ್ನು ಅಥವಾ ಅಧ್ಯಯನವನ್ನು ಮಾಡಿ ; ಹಲ ಕೆಲವು ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ, ಅನಂತರ ಮನೋವಿಜ್ಞಾನಿಗಳು ಊಹಿಸಿ ನಿರ್ಧರಿಸಬೇಕು. ಊಹೆಯಿಂದ ನಿರ್ಧರಿಸುವಾಗ, ಇದೇ ಸತ್ಯವಾದುದು ಎಂದು ಖಡಾಖಂಡಿತವಾಗಿ ಹೇಳಬರುವುದಿಲ್ಲ. ಆದರೂ ಬಹಳ ಪಾಲು ಸರಿಯಾದುದು ಎಂದು ಒಪ್ಪಿಕೊಳ್ಳಬೇಕು. ಈ ಕುಂದುಗಳನ್ನು ಗಮನದಲ್ಲಿಟ್ಟುಕೊಂಡು ಎಳೆಯ ಮಗುವಿನ ಮನಸ್ಸು ಹೇಗಿರುತ್ತದೆ ? ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ ಎಂಬುದನ್ನು ತಿಳಿಯೋಣ. ಎಳೆಯ ಮಗುವಿನಲ್ಲಿ ಅಳು ಮತ್ತು ನಗು ಇವೆರಡನ್ನು ಮಾತ್ರ ಕಾಣುತ್ತೇವೆ. ಎಳೆಯ ಮಗು ಎಂದಾಗ ಸುಮಾರು ಆರೇಳು ತಿಂಗಳೊಳಗಿನ ಮಗು ಎಂದು ಸ್ಕೂಲವಾಗಿ ಹೇಳಬಹುದು. ಅಳುವು, ಮಗುವು ಹುಟ್ಟುವಾಗ ಪ್ರಾರಂಭವಾಗುತ್ತದೆ. ತಾಯ ಗರ್ಭದಲ್ಲಿದ್ದಾಗ ಮಗುವಿನ ಶ್ವಾಸಕೋಶಗಳು ಯಾವ ಉಸಿರಾಟವನ್ನೂ ಮಾಡಬೇಕಾಗಿಲ್ಲ. ಜನನವಾದ ಮೇಲೆ ಉಸಿರಾಡಬೇಕು. ಸುಪ್ತವಾಗಿದ್ದ ಮೊಗ್ಗಿನಂತೆ ಮುದುಡಿಕೊಂಡಿದ್ದ ಶ್ವಾಸಕೋಶಗಳನ್ನು ಅರಳಿಸಬೇಕು. ಅನಂತರ ಬದುಕಿಗೆ ಅತ್ಯಗತ್ಯವಾದ ಉಸಿರಾಡುವಿಕೆಯನ್ನು ನಡೆಸಲು ಸಾಧ್ಯ. ಹುಟ್ಟಿದ ಕೂಡಲೇ ಮಗುವು ಅಳುವುದು, ಶ್ವಾಸಕೋಶಗಳನ್ನು ಅರಳಿಸುವ, ಪ್ರಯತ್ನ. ಆನಂತರ ಆಳುವಿನ ಮೂಲಕವೇ ಮಗುವು, ತನ್ನ ಹಸಿವನ್ನಾಗಲೀ, ಇತರ ಬಾಧೆಗಳನ್ನಾಗಲೀ, ತಾಯಂದಿರಿಗೆ ತಿಳಿಸುವ ಭಾಷೆಯಾಗಿರುತ್ತದೆ. ಸುಮಾರು ಮೂರು ತಿಂಗಳು ಬೆಳೆದ ಬಳಿಕ ಎಳೆಯ ಮಗುವು ನಗಲಾರಂಭಿಸುತ್ತದೆ. ಮನ ಮೋಹಕವಾದ ನಗೆ, ಬಂಜೆಯನ್ನು ಕೂಡ ಬರಸೆಳೆವ ಮಾದಕ ನಗೆ ಅಳು ಮತ್ತು ನಗು, ಎರಡೂ ಭಾವನಾ ಪ್ರದರ್ಶನಗಳು. ಇವೆರಡರ ಕೇಂದ್ರಗಳು ಮೆದುಳಿನ ಬುಡದಲ್ಲಿ ಇರುತ್ತವೆ. ದೊಡ್ಡವರಲ್ಲಿಯೂ ಇದೇ ವ್ಯವಸ್ಥೆ ಇರುತ್ತದೆ. ಆದರೆ ಮೆದುಳು ಅಭಿವೃದ್ಧಿ ಹೊಂದಿದ ದೊಡ್ಡವರಲ್ಲಿ ಬಹಳಷ್ಟು<noinclude></noinclude> nkfqeagldn45y74ahvhn6pw0ucm8ytc ಪುಟ:ಮನಮಂಥನ.pdf/೩೩೭ 104 62784 314516 131786 2026-05-01T09:22:07Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314516 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ೩೧೯ ವ್ಯತ್ಯಾಸವಿರುತ್ತದೆ, ಭಾವನಾಪ್ರದರ್ಶನದಲ್ಲಿ, ಅದನ್ನು ವಿವರವಾಗಿ ಮುಂದೆ ತಿಳಿಯೋಣ. ಏಳೆಂಟು ತಿಂಗಳುಗಳಾದ ಮೇಲೆ ಮಗುವು ತೆವಳಲು ಹಾಗೂ ಅಂಬೆಗಾಲಿಟ್ಟು ನಡೆಯಲು ಕಲಿಯುತ್ತದೆ. ಈ ತನಕ ಒಂದು ರೀತಿಯಲ್ಲಿ 'ಸ್ಥಾವರ'ವಾಗಿದ್ದ ಮಗುವು ಈಗ 'ಜಂಗಮ' ವಾಗತೊಡಗುತ್ತದೆ. ಚಲಿಸಲು, ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ಕಲಿಯುತ್ತದೆ. ಈ ಕಲಿಕೆಗೆ ಅನುಗುಣವಾಗಿ ಮಗುವಿನ ಮೆದುಳು ಬೆಳೆಯತೊಡಗುತ್ತದೆ. ಅಡಿಗೆಯ ಮನೆಯಲ್ಲಿ ಒಂದು ಕಡೆ ದಟ್ಟದ ಮೇಲೆ ಮಲಗಿ ನಿದ್ರಿಸುತ್ತಿದ್ದ ಮಗುವಿಗೆ ಎಚ್ಚರವಾಗುತ್ತದೆ. ಕಣ್ಣು ಬಿಟ್ಟು ನೋಡುತ್ತದೆ. ತಾಯಿಯು ಒಲೆಯ ಮುಂದೆ ಕುಳಿತಿರುವುದನ್ನು ಕಾಣುತ್ತದೆ. ಆಕೆಯ ಬಳಿಗೆ ತೆವಳಿಕೊಂಡು ಹೋಗುತ್ತದೆ. ತಾಯಿ ಎನ್ನುವ ಕಲ್ಪನೆಯು ಮಗುವಿಗೆ ಇರದಿದ್ದರೂ, ಪರಿಚಿತ ಮುಖ, ಹಾಲೂಡಿಸುವ ವ್ಯಕ್ತಿ ಎಂಬುದು, ಸ್ಮರಣೆಯಲ್ಲಿ ಅಚ್ಚಾಗಿರುತ್ತದೆ. ಎಂದರೆ ಮಗುವಿನ ಮೆದುಳಿನಲ್ಲಿ ಸಮರಣಾ ಕೇಂದ್ರಗಳು ಪ್ರಚೋದಿತವಾಗಿವೆ ; ಕೆಲಸ ಮಾಡಲು ಆರಂಭಿಸಿವೆ ಎಂದು ನಿರ್ಧರಿಸಬಹುದು. ಸರ್ಪದಂತೆ ತೆವಳುವುದನ್ನು ನೋಡಿದಾಗ, ಚತುಷ್ಪಾದಿಯಂತೆ ಅಂಬೆಗಾಲಿಟ್ಟು ಮುಂದುವರೆಯುವಾಗ, ಈ ತೆರನ ಚಲನವನ್ನು ಆಗಮಾಡಿಕೊಡುವ ಮೆದುಳಿನ ಕಾರ್ಟೆಕ್ಸ್ ವಿಭಾಗವು, ವೃದ್ಧಿಯಾಗುತ್ತಿದೆ ಎನ್ನುವುದು ಸ್ಪಷ್ಟ ಅಂತೆಯೇ ಪರಿಚಿತವಾದ ತಾಯಿಯ ಬಳಿಗೆ ಹೋಗಬೇಕು ಎಂದು ಆಲೋಚನೆಯೂ ಮಗುವಿನ ಮನಸ್ಸಿನಲ್ಲಿ ನಡೆದಿದೆ, ಎಂಬುದೂ ಸ್ಪಷ್ಟವಾಗಿದೆ. ಆದರೆ ಹುಟ್ಟಿದ ಒಂದು ವರ್ಷದಲ್ಲಿ ಮನಸ್ಸಿನ ಮೂರೂ ಪ್ರಮುಖವಾದ ಚಟುವಟಿಕೆಗಳನ್ನು ಗುರುತಿಸಬಹುದು. ಎಳೆಯ ಮಗುವು ಬೆಳೆಯುತ್ತಾ ಬೆಳೆಯುತ್ತಾ, ಹನ್ನೆರಡು ಹದಿನಾಲ್ಕು ತಿಂಗಳ ವಯಸ್ಸಿನಲ್ಲಿ ಎರಡು ಕಾಲುಗಳ ಮೇಲೆ ನಿಂತು, ತಾರಾಡುತ್ತ ತೂರಾಡುತ್ತ ನಡೆಯಲಾರಂಭಿಸುತ್ತದೆ. ಇನ್ನು ಕೆಲವು ತಿಂಗಳುಗಳಲ್ಲಿ ಸಾಕಷ್ಟು ಲಕ್ಷಣವಾಗಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತ, ಅಡ್ಡ ಕಂಡ ಹೊಸಿಲನ್ನು ದಾಟುತ್ತದೆ. ಅಂದರೆ ಮೆದುಳಿನ ಸೆರಿಬೆಲ್ಲಂ ಭಾಗವೂ ಸುಸೂತ್ರವಾಗಿ ಅಭಿವೃದ್ಧಿಯಾಗಿದೆ, ಆಗುತ್ತಿದೆ ಎಂದು ನಿರ್ಧರಿಸಬಹುದು. ಈ ವೇಳೆಗಾಗಲೇ, ಅಮ್ಮ ಅಪ್ಪ ಎಂಬ ಮಾತುಗಳನ್ನಾಡಲೂ ತೊಡಗುತ್ತದೆ. ಮನೆಯಲ್ಲಿರುವ ಹಿರಿಯರು ಮಾತನಾಡುವುದನ್ನು ಕಂಡು, ಅನುಕರಿಸತೊಡಗುತ್ತದೆ.<noinclude></noinclude> hiq8p6hvfz2aipb4ahknkkyqtyj3q4m ಪುಟ:ಮನಮಂಥನ.pdf/೩೩೮ 104 62785 314518 131787 2026-05-01T09:22:30Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314518 proofread-page text/x-wiki <noinclude><pagequality level="1" user="Shreesha Sharma" /></noinclude>೩೨೦ ಮನಮಂಥನ ಮೊದಮೊದಲು ಮಾತುಗಳ ಅನುಕರಣೆಯು ಪುರಾತನ ಭಾಷೆಯಂತಿರುತ್ತದೆ. ಬೆಳೆಯುತ್ತಾ ಹೋದಂತೆಲ್ಲಾ ಪುರಾತನ ಭಾಷೆಯು ನೂತನ ಭಾಷೆಯಾಗುತ್ತದೆ. ಅಮ್ಮ ಅಪ್ಪ, ಇವುಗಳು ಮಮ್ಮಿ ಡ್ಯಾಡಿಗಳಾಗತೊಡಗುತ್ತವೆ. ಎಳೆಯ ಮಗುವಾಗಿದ್ದಾಗ ತಾಯಿಯು 'ಆ ಅನ್ನು' ಎಂದು ಹೇಳಿ ಔಷಧಿಯನ್ನು ನೀರಿದಲ್ಲಿ ಕದರಿ ಕುಡಿಸುತ್ತಾಳೆ, ಅಗತ್ಯ ಬಿದ್ದಾಗ, ಮಗುವಿನ ಮನಸ್ಸಿನಲ್ಲಿ ಕೆಲಕಾಲ ಕುಡಿಯುವುದೆಲ್ಲವೂ 'ಆನು' ಎಂದು ಸ್ಥಿರವಾಗುತ್ತದೆ. ಪುರಾತನ ಭಾಷೆಯ ರೀತಿ ಇದು. ಆನಂತರ ನೀರನ್ನು ಕುಡಿಯಬೇಕಾದಾಗ ಮಗುವು 'ಆನು, ಅನು ಎನ್ನುತ್ತದೆ. ನೀರನ್ನು ನೀಡಿದರೆ ನಗಲು ಆರಂಭಿಸುತ್ತದೆ. 'ಆ ಅನ್ನು' ಎನ್ನುವುದು ಮಗುವಿನ ಆ ವಯಸ್ಸಿನಲ್ಲಿ 'ಆನು' ಆಗಿರುತ್ತದೆ. ಕುಡಿಯುವ ಪದಾರ್ಥ ಎಂಬ ಅರ್ಥ, ಅದಕ್ಕೆ. ಇದೇ ರೀತಿಯಲ್ಲಿ ಹಿರಿಯರನ್ನು ಅನುಕರಣೆ ಮಾಡುತ್ತ ತನ್ನ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗೂ ಶಬ್ದ ಸಂಪತ್ತನ್ನು ಹೆಚ್ಚು ಮಾಡಿಕೊಳ್ಳುತ್ತದೆ. ಮೂರನೆಯ ವರ್ಷದಿಂದ ಆರನೆಯ ವರ್ಷದವರೆಗೆ, ಕೇಳಿಸಿದುದನ್ನು ಆಡಲು ಕಲಿಯಲು ಮುಖ್ಯವಾದ ವಯಸ್ಸು ಕೇಳಿಸಿದುದನ್ನು ಅರ್ಥಮಾಡಿಕೊಂಡು ಸ್ಮರಣೆಯಲ್ಲಿಟ್ಟುಕೊಳ್ಳುವುದು ; ಮತ್ತು ಅದರಂತೆಯೇ ಮಾತನಾಡುವುದು, ಈ ಕೆಲಸಗಳಿಗೆ ಮೆದುಳಿನ ಒಂದು ಭಾಗವು ಮೀಸಲಾಗಿರುತ್ತದೆ. Speech Brain ಎಂದು ಅನ್ವರ್ಥವಾಗಿ ಈ ಭಾಗವನ್ನು ಕರೆಯುತ್ತಾರೆ. ಕಂಡುದನ್ನು ತೋಚಿದಂತೆ ಬರೆಯ ತೊಡಗುವುದೂ ಮೆದುಳಿನ ಈ ಭಾಗದಿಂದ ನಿರ್ವಹಿಸಲ್ಪಡುತ್ತದೆ. ಮೂರು ಅಥವಾ ನಾಲ್ಕು ವರ್ಷ ವಯಸ್ಸಿನ ಮಕ್ಕಳು ಚಿತ್ರ ಬರೆಯುವುದನ್ನು ನೋಡಿ ! ಮರಗಳ ಚಿತ್ರ ಮನುಷ್ಯರ ಕಡ್ಡಿ ಚಿತ್ರ ಹಕ್ಕಿಯ ಚಿತ್ರ, ಇತ್ಯಾದಿಗಳು ಹಿರಿಯರ ಕಣ್ಣಿಗೆ ನಗುವನ್ನು ಮೂಡಿಸಿದರೂ, ಬರೆದ ಮಕ್ಕಳ ಕಣ್ಣುಗಳಿಗೆ ಬಲು ಚೆಲುವಾಗಿರುತ್ತವೆ. ಮಾನಸಿಕ ರೋಗಗಳು ತಗಲಿರುವ ಕೆಲವರು ಮಕ್ಕಳಂತೆಯೇ ಚಿತ್ರಗಳನ್ನು ಬರೆಯುತ್ತಾರೆ ; ಪ್ರಯೋಗಾ ಪರೀಕ್ಷೆಗಳನ್ನು ಮಾಡಿದಾಗ, ಬರೆದ ಚಿತ್ರಗಳ ಸ್ವರೂಪವನ್ನು ನೋಡಿ, ಮಾನಸಿಕ ಬೇನೆಯು ಯಾವ ತೆರನಾದುದು ಎಂಬುದನ್ನು ಊಹಿಸಬಹುದು. ಆರು ವರ್ಷದ ವಯಸ್ಸು ಮುಗಿಯುವ ವೇಳೆಗೆ, ಮಗುವಿನ ಮೆದುಳಿನಲ್ಲಿ ಈ ಭಾಗವು ಸಂಪೂರ್ಣವಾಗಿ ವೃದ್ಧಿಯಾಗಿರುತ್ತದೆ. ಅಂದರೆ ಮೆದುಳಿನ ಆ ಭಾಗವು ಸುಸೂತ್ರವಾಗಿ, ಒಂದಕ್ಕೊಂದನ್ನು ಅನ್ವಯಿಸಿಕೊಂಡು<noinclude></noinclude> 64rij6h52yab5gzs5w2m6e0dxuuwt9f ಪುಟ:ಮನಮಂಥನ.pdf/೩೩೯ 104 62786 314519 131788 2026-05-01T09:22:48Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314519 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ೨೧ ಕಾರ್ಯಮಾಡುವಂತಾಗುತ್ತದೆ. ಕಾರ್ಯವನ್ನು ಮಾಡುವ ಮನಸ್ಸಿನ ಈ ಯಂತ್ರವು ಅಣಿಯಾಯಿತು ಎನ್ನಬೇಕು. ಅನಂತರ ಆಜೀವ ಪರ್ಯಂತ ಎಂತೆಂತಹುದನ್ನೋ ಕೇಳಬೇಕು. ಅವುಗಳನ್ನೆಲ್ಲಾ ಅನುಕರಣೆ ಮಾಡಿ, ಅಥವಾ ತುಸು ಬದಲಾಯಿಸಿ ಆಡಬಹುದು. ಕಿವಿಗಳ ಮೂಲಕ ಜ್ಞಾನ ಭಂಡಾರವನ್ನು, ಮಗುವು, ಮತ್ತು ಬೆಳೆದ ವ್ಯಕ್ತಿಯೂ, ದಿನದಿನವೂ ಹೆಚ್ಚಿಸಿಕೊಳ್ಳುತ್ತದೆ. ಕಲಿತುದನ್ನು ಮಾತನಾಡಿ ಹೇಳಬಹುದು, ಅಥವಾ ಬರೆದು ತೋರಿಸಬಹುದು. ಅದೇ ರೀತಿಯಲ್ಲಿ ನೋಡಿ ಓಡಿ ಕಲಿತುದನ್ನು ಭಾಷಣ ಮಾಡಿ ಇತರರಿಗೆ ತಿಳಿಸಬಹುದು. ಈ ಕಾರಣಗಳಿಂದ ಮೆದುಳಿನ Speech Brain ಭಾಗವು, ನೋಡುವುದು, ಬರೆಯುವುದು, ಕೇಳುವುದು, ಆಡುವುದು, ಇವೆಲ್ಲಾ ಕಾರ್ಯಗಳನ್ನು ಅನ್ವಯಿಸಿ ನಡೆಸಲು ಮೀಸಲಾಗಿದೆ. ಈ ಅವಧಿಯಲ್ಲಿ ತಾನು, ತನ್ನ ಲಂಗ, ತನ್ನ ಷರ್ಟು, ತನ್ನ ಪೆಟ್ಟಿಗೆ, ತನ್ನ ಬೊಂಬೆ, ತನ್ನ ಪುಸ್ತಕ, ಇತ್ಯಾದಿ ಇತ್ಯಾದಿಯಾಗಿ ತನ್ನತನವನ್ನು, ಬೆಳೆಸಿ ಕೊಂಡಿರುತ್ತವೆ. ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಸಾಧ್ಯವಿರದಿದ್ದರೂ, ಅಡಿಗೆಯ ಮನೆಗೆ ಕಳ್ಳತನದಲ್ಲಿ ಹೋಗಿ ಕೋಡುಬಳೆ ಚಕ್ಕುಲಿಗಳನ್ನು ಗಿಟ್ಟಿಸಿಕೊಂಡು ತಿನ್ನುವಷ್ಟು ಸ್ವಾವಲಂಬಿಯಾಗಿರುತ್ತದೆ. ಬಾಲಕೃಷ್ಣನು ಈಗ ಕಳ್ಳಕೃಷ್ಣನಾಗಿ, ಮೆರೆಯತೊಡಗುತ್ತಾನೆ. ಹಾಲನ್ನು ಕರೆದು ಹೆಪ್ಪಿಟ್ಟು, ಮೊಸರು ಮಾಡಿ, ಕಡೆದು ಬೆಣ್ಣೆಯನ್ನು ತೆಗೆಯುವ ವಯಸ್ಸಾಗಲೀ ಅನುಭವವಾಗಲೀ ಬಾಲಕೃಷ್ಣನಿಗೆ ಇರುವುದಿಲ್ಲ. ಆದರೆ ಹಾಲನ್ನು ಕರೆಯುತ್ತಿರುವ ಗೋಪಿಯರನ್ನು ಕಾಡಿಬೇಡಿ, ಕಣ್ಣು ಮರೆಸಿ ಹಾಲನ್ನು ಕುಡಿಯುತ್ತಾನೆ. ಮೊಸರನ್ನು ಕುಡಿಯುತ್ತಿರುವ, ಹಸಿರು ಪಟ್ಟಿಯನ್ನುಟ್ಟ ಗೋಪಿಯರನ್ನು ಗೋಳಾಡಿಸಿ ಬೆಣ್ಣೆಯನ್ನು ಗಿಟ್ಟಿಸಿಕೊಂಡು ಮೆಲ್ಲುತ್ತಾನೆ. ತಾಯಿ ಯಶೋದೆಯನ್ನನಕ ಮರುಳುಮಾಡಿ ಬೆಣ್ಣೆ ಹಾಲುಗಳನ್ನು ಲಪಟಾಯಿಸುತ್ತಾನೆ. ಭಾಗವತನ ಬಾಲ ಕೃಷ್ಣನ ಆಟವನ್ನು ಬೆಳೆಯುತ್ತಿರುವ ಬಾಲಕರಲ್ಲಿಯೂ ಕಣ್ಣಾರ ಕಾಣಬಹುದು ಈಗಲೂ, ಕಂತೆ ಪುರಾಣ ಎನ್ನಿಸಿಕೊಂಡ ಕತೆಗಳಲ್ಲಿ ಇಂದಿನ ಜನರ ಸಂತೆ ಜೀವನದ ಸ್ಪಷ್ಟ ಚಿತ್ರಗಳನ್ನು ಕಾಣಬಹುದು. 'ತನ್ನ' ತನವನ್ನು, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸಲ್ಯ ಇತ್ಯಾದಿ ಮಿತ್ರ ಷಡ್ವರ್ಗದಿಂದ ಮಗುವು ಬೆಳೆಸಿಕೊಂಡು, ಮಗುವು ಬಾಲಕನಾಗುತ್ತಾನೆ. ಈ ವಯಸ್ಸಿಗೆ 'ನಾನು,' 'ನನ್ನದು' ಎನ್ನುವ ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುತ್ತದೆ. Ego-Concept ಎಂದು ಈ ಮಾನಸಿಕ<noinclude></noinclude> 7552i0k9rfqc9bssewjbtzn0sfyzfln ಪುಟ:ಮನಮಂಥನ.pdf/೩೪೦ 104 62787 314520 131789 2026-05-01T09:22:57Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314520 proofread-page text/x-wiki <noinclude><pagequality level="1" user="Shreesha Sharma" /></noinclude>೩೨೨ ಕಲ್ಪನೆಯನ್ನು ಹೆಸರಿಸಿದ್ದಾರೆ. ಮನಮಂಥನ ಬಾಲ್ಯದ ಈ ವಯಸ್ಸಿನಲ್ಲಿ, ಹಸಿವು ಬಾಯಾರಿಕೆಗಳು, ಶೈಶವದಲ್ಲಿದ್ದಂತೆಯೇ ಕಾಡುತ್ತವೆ. ಆದರೆ ಶೈಶವದಲ್ಲಿ ಇವುಗಳನ್ನು ತೀರಿಸಿಕೊಳ್ಳಲು ಅಳುವೊಂದೇ ಸಾಧನವಾಗಿತ್ತು. ಈಗ, ಕ್ರೋಧ ಪ್ರದರ್ಶನದಿಂದ, ಹಟಮಾಡಿ, ಚಂಡಿ ಹಿಡಿದು, ಸಿಕ್ಕಿದುದನ್ನೆಲ್ಲಾ ಒಡೆದು ಹರಿದು, ತನಗೆ ಇಷ್ಟವಾದ ಬಿಸ್ಕತ್ ಅಥವಾ ಸೀದೇ ಕಾಯಿಗಳನ್ನು ಗಿಟ್ಟಿಸಿಕೊಳ್ಳುತ್ತಾನೆ. ಆಹಾರವು ಈಗ ಊಟ ತಿಂಡಿ ಎಂದು ಪರಿವರ್ತನೆಯಾಗತೊಡಗುತ್ತದೆ. ರುಚಿ, ಇಷ್ಟ, ಇವೆಲ್ಲವೂ ಅಗತ್ಯವಾದ ಆಹಾರದೊಂದಿಗೆ ಕೂಡಿಕೊಂಡರೆ, ಊಟ, ತಿಂಡಿಗಳಾಗುತ್ತವೆ. ತುಂಬಾ ಹಸಿವಾದಾಗ, ಬಡತನದಿಂದ, ಬಯಸಿದ್ದು ದೊರಕದೆ ಇದ್ದಾಗ, ಸಿಕ್ಕಿದುದನ್ನು ಮುಕ್ಕಿ ಬಾಲಕನು ತೃಪ್ತಿಗೊಳ್ಳುತ್ತಾನೆ. ಸ್ವಲ್ಪ ಮಟ್ಟಿಗೆ ಹಸಿವಾದಾಗ ಇಷ್ಟಪಟ್ಟ ರುಚಿಯಾದ ತಿಂಡಿಯು ದೊರಕುವಂತಿದ್ದರೆ, ಅದಕ್ಕಾಗಿ ಹಟ ಹಿಡಿಯುತ್ತಾನೆ, ತಾಯಿ ಕೊಟ್ಟಿದುದನ್ನು ತಿನ್ನುವುದೇ ಇಲ್ಲ. ತನಗೆ ಬೇಕಾದುದು, ತನಗೆ ಇಷ್ಟವಾದುದು, ಇವುಗಳನ್ನು ಪಟ್ಟು ಹಿಡಿದು ಗಮನಿಸುತ್ತಾನೆ. EGO ಈಗ ಸ್ಥಿರವಾಗತೊಡಗುತ್ತದೆ. ಮನೆಯಲ್ಲಿ ಹಿರಿಯರ ನಡವಳಿಕೆಯನ್ನು ಬಾಲಕನು ನೋಡುತ್ತಿರುತ್ತಾನೆ. ಅದರಂತೆಯೇ ತಾನೂ ಆಡತೊಡಗುತ್ತಾನೆ. ಮಾಡತೊಡಗುತ್ತಾನೆ. 'ಇದು ಮಡಿ, ಮುಟ್ಟಬೇಡ' 'ಕೈಕಾಲುಗಳನ್ನು ತೊಳೆದುಕೊಂಡು ಊಟಕ್ಕೆ ಕುಳಿತುಕೋ' 'ಎಂಜಲ ಕೈಯಲ್ಲಿ ಏನನ್ನೂ ಮುಟ್ಟಬಾರದು' ಇತ್ಯಾದಿ ಶಿಕ್ಷಣವನ್ನು ಪಡೆಯುತ್ತಾನೆ. ಆಗ ಅವನ ಮನಸ್ಸಿನಲ್ಲಿ, ಅನುಭವದಿಂದ ಮೂಡಿ ಬಂದ, ನಿರ್ಧಾರವು ರೂಪುಗೊಳ್ಳುತ್ತದೆ. 'ಹೀಗೆ ಮಾಡಿದರೆ ತಪ್ಪು, ಹಿರಿಯರು ಶಿಕ್ಷಿಸುತ್ತಾರೆ, ರೇಗುತ್ತಾರೆ. ಬದಲು ಹಾಗೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ, ಆದರಿಸುತ್ತಾರೆ, ಹೊಗಳುತ್ತಾರೆ. ಇದು ಹಿರಿಯರಿಗೆ ಒಪ್ಪುವ ಮಾರ್ಗ' ಎಂದು ಬಾಲಕನು ಅರಿತುಕೊಳ್ಳುತ್ತಾನೆ. 'ತಪ್ಪು ಒಪ್ಪು ; ಪಾಪ ಪುಣ್ಯ ; ಒಳ್ಳೆಯದು ಕೆಟ್ಟದ್ದು ; ಸನ್ಮಾರ್ಗ ದುರ್ಮಾರ್ಗ ;' ಇಂತಹ ಕಲ್ಪನೆಗಳು ಬಾಲಕನ ಮನಸ್ಸಿನಲ್ಲಿ ಬೇರೂರಿ ಬೆಳೆಯುವುದನ್ನು Building the Super-EGO ಎಂದನ್ನುತ್ತಾರೆ. ಬಾಲಕನ ದೇಹವು ಸಾಕಷ್ಟು ಹೊರವಾಗಿ ಬೆಳೆಯುತ್ತಿರುತ್ತದೆ. ದೇಹಕ್ಕೆ ಅಗತ್ಯವಾದ, ಹಾಗೂ ಮನಸ್ಸಿನಲ್ಲಿ ಆ ವೇಳೆಗೆ ಬೆಳೆದು ಬಂದ ರುಚಿಗೆ ಅನುಗುಣವಾಗಿ, ಊಟ ತಿಂಡಿಗಳನ್ನು, ಬಾಲಕನ ಮನಸ್ಸು ಸ್ವಾಭಾವಿಕವಾಗಿ ಬಯಸುತ್ತದೆ. 'ಉಳಿದ ಬಾಲಕರಿಗಿಂತ ಅಂದವಾದ ಉಡುಪನ್ನು ನಾನು ಧರಿಸಿ ಮೆರೆಯಬೇಕು ; ಆಟದಲ್ಲಾಗಲೀ ಪಾಠದಲ್ಲಾಗಲೀ ಸಹಪಾಠಿಗಳಿಗಿಂತ<noinclude></noinclude> swokpi0ubdatp03n879c8j3l4tex74x ಪುಟ:ಮನಮಂಥನ.pdf/೩೪೧ 104 62788 314521 131790 2026-05-01T09:23:07Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314521 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ೩೨೩ ಮುಂದುವರೆಯಬೇಕು, ಅವರನ್ನು ಸೋಲಿಸಿ ಜಯಗಳಿಸಬೇಕು' ಎಂದು ಅವನ ಮನಸ್ಸು ಆಶಿಸುತ್ತದೆ. ಇವೆಲ್ಲಾ ಕಾಮ್ಯವಾದುವುಗಳು. ಆಜನ್ಮಸಿದ್ಧವಾಗಿ, ಜನ್ಮ ಜನ್ಮಾಂತರಗಳಿಂದ ದೊರೆತ ಪ್ರಕೃತಿಯ ಸ್ವಭಾವ, ತನಗೆ ರುಚಿ ಕಂಡ, ತನ್ನ ಇಷ್ಟಗಳನ್ನು ಈಡೇರಿಸುವ, ಯಾವುದನ್ನಾದರೂ ಪಡೆಯಲೇಬೇಕು ಎಂದು ಬಾಲಕನ ಮನಸ್ಸಿನಲ್ಲಿ ಹುಟ್ಟಾಸೆಯು ಇದ್ದೇ ಇರುತ್ತದೆ. ಇದನ್ನು ಎಂದು ID ಕರೆಯುತ್ತಾರೆ. ಪ್ರಾಣಿಗಳಲ್ಲಿ ಬಾಲಕನಲ್ಲಿದ್ದಂತೆಯೇ ID ಬಲಯುತವಾಗಿರುವ ಮನಸ್ಸಿನ ಒಂದು ಶಕ್ತಿ. ಸಾರಾಂಶವೇನೆಂದರೆ, ಬಾಲಕನ ಮನಸ್ಸಿನಲ್ಲಿ : ID ಎಂಬ ಶಕ್ತಿಯು ಸ್ವಂತ ಕಾವ್ಯಗಳನ್ನು ಈಡೇರಿಸು ಎಂದು ಜುಲುಂ ಮಾಡುವ, ಸಾಕಷ್ಟು ಪುರಾತನವಾದ, ಪ್ರೇರಕವಾಗಿದೆ. ID ಇನ ಇಷ್ಟಗಳನ್ನು ಈಡೇರಿಸುವ ಶಕ್ತಿಯು, ಬಾಲಕನ ಮನಸ್ಸಿನಲ್ಲಿ 'ನಾನು' ; 'ನನ್ನ ಇಷ್ಟ' ಎಂಬ EGO ಕಲ್ಪನೆಯನ್ನು ತನ್ನತ್ತ ಸೆಳೆಯುತ್ತದೆ. EGO ಕಲ್ಪನೆಯು ID ಇನ ಅಹವಾಲುಗಳನ್ನು ಪೂರೈಸಿದರೆ, ತೃಪ್ತಿಗೊಂಡು ID ತೆಪ್ಪಗಾಗುತ್ತದೆ. ಆಗ EGO ವಿಗೂ ನೆಮ್ಮದಿಯಾಗುತ್ತದೆ. ತನ್ನ ಇಷ್ಟದಂತೆ ನಡೆದುಕೊಂಡರೆ, ಹಿರಿಯರು ಬಾಲಕನು ತಪ್ಪು ಮಾಡಿದ ಎಂದು ಶಿಕ್ಷಿಸುತ್ತಾರೆ. ಅವರು ಒಪ್ಪುವಂತೆ ನಡೆದುಕೊಂಡರೆ ಹಿರಿಯರು ಮೆಚ್ಚುತ್ತಾರೆ; ಎನ್ನುವ Super-Ego ಕಲ್ಪನೆಯು ಬಾಲಕನ ಮನಸ್ಸಿನಲ್ಲಿ ಬೇರೂರತೊಡಗುತ್ತದೆ. ದೃಢವಾಗತೊಡಗುತ್ತದೆ. ತಾನಿರುವ ಪರಿಸರದ ಹಿತಕ್ಕಾಗಿ, ಹಾಗೂ ನೆಮ್ಮದಿಗಾಗಿ, 'ತನ್ನ' ಇಷ್ಟಗಳ ಈಡೇರಿಕೆಯನ್ನು ತಡೆಹಿಡಿಯುವುದು, ಅಥವಾ ಸದೆ ಬಡಿಯುವುದು, Super-Ego ವಿನ ಕಾರ ಮಾನವನ ಮನಸ್ಸಿನಲ್ಲಿ ಬೆಳೆದು ಬಂದ ಈ ಶಕ್ತಿಯನ್ನು ಸತ್-ಚೈತನ್ಯಾಂಶ ಎಂದೂ ಹೇಳಬಹುದು. Super-Ego ವನ್ನು ಸತ್- ಚೈತನ್ಯಾಂಶವೆಂದು ಕರೆದಾಗ, EGO ವನ್ನು ರಜೋ ಪ್ರಧಾನವಾದ ಕಾರ್ಯ ಪ್ರೇರಕ ಎಂದೂ ಹೇಳಬಹುದು. ಅದೇ ರೀತಿಯಲ್ಲಿ ID ಶಕ್ತಿಯನ್ನು ತಮಸ್ಸಿನ ಸೆಳೆತವೆಂದೂ ಹೇಳಬಹುದು. ಮನಸ್ಸಿನ ಸತ್-ಚೈತನ್ಯಾಂಶವು 'ತನ್ನ' ತನವನ್ನು ಪರಿಸರದ ಹಿತಕ್ಕಾಗಿ ಬಲಿಕೊಡುವುದಕ್ಕೆ ಪ್ರಬಲವಾದ ಪ್ರೇರಕವಾಗಿರುತ್ತದೆ. 'ತನ್ನ ತನವನ್ನು ಕರಗಿಸತೊಡಗುತ್ತದೆ. ಈ ಲೋಕದ, ಈ ಜನ್ಮದ ಬಾಳಿಗೆ ಅಗತ್ಯವಾದ ಕಾರ್ಯಗಳನ್ನು ಮಾಡುವ ರಜೋ ಪ್ರಧಾನವಾದ ಮನಸ್ಸಿನ ಶಕ್ತಿಯನ್ನು Ego ಎಂದನ್ನಬಹುದು. ಇದರಿಂದಲೇ ಲೌಕಿಕ ಬಾಳು.<noinclude></noinclude> ajbvve5u64no6fxtgee83b7rxd0puin ಪುಟ:ಮನಮಂಥನ.pdf/೩೪೨ 104 62789 314522 131791 2026-05-01T09:23:17Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314522 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಇದ್ದಂತೆ ಇದ್ದರೆ ಆಯಿತು ; ಮುಂದಿನ ಯೋಚನೆಯೇ ಬೇಡ ; ಇದ್ದರೂ ಆಯಿತು, ಹೋದರೂ ಆಯಿತು ಎಂದು ಯೋಚಿಸುವ ಗೋಜೂ ಇರದ, ಮನಸ್ಸಿನ ತಮಃಶಕ್ತಿಯನ್ನು ID ಎಂದನ್ನಬಹುದು. ದೇಹ ಮತ್ತು ಅದಕ್ಕೆ ನಿಕಟವಾದ ಸಂಬಂಧವನ್ನು ಪಡೆದ ಮನಸ್ಸಿನ ಅಂಶ, ಇವೆರಡರ ಒಕ್ಕೂಟವನ್ನು ID ಒತ್ತಾಯ ಪೂರ್ವಕವಾಗಿ ಪ್ರೇರಿಸುತ್ತದೆ. IDನಲ್ಲಿ ಹುದುಗಿ ಸುಪ್ತವಾಗಿರುವ ಕಾಮ ಪ್ರವೃತ್ತನೆಯು ಬಾಲಕರಲ್ಲಿ ಕೂಡ ಅತ್ಯಂತ ಪ್ರಭಾವಯುತವಾಗಿರುತ್ತದೆ ಎಂದು ಫ್ರಾಯ್ಡ್ ಸಿದ್ಧಾಂತ ಮಾಡಿದ. ಆದರೆ ಬಹು ಮಂದಿ ಮನೋವಿಜ್ಞಾನಿಗಳು ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಭಾಗವತದ ಬಾಲಕೃಷ್ಣನ ಕಾಮ ಲೀಲೆಗಳು ಫ್ರಾಯ್ಡನ ಸಿದ್ಧಾಂತಕ್ಕೆ ಸ್ವಲ್ಪ ಮಟ್ಟಿಗೆ ಬೆಂಬಲವನ್ನು ನೀಡುತ್ತದೆಯೇನೋ? ಎನ್ನಿಸುತ್ತದೆ. ಕಾಮದಿಂದ ಪ್ರಚೋದಿತವಾದ ಬಾಲ ಲೀಲೆಗಳೇ ವಿನಹಾ ವಯಸ್ಕರ ಕಾಮ ಕೇಳಿಗಳಲ್ಲ ಎಂಬುದನ್ನು ಗಮನಿಸಬೇಕು. ಬಾಲಕನಲ್ಲಿ ಮನಸ್ಸಿನ ಮೂರು ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ೧. ID ಎಂಬ, ತಮೋಗುಣ ಪ್ರಧಾನವಾದ, ಹಾಗೂ ಪುರಾತನವಾದ ಒಂದು ಅಂಶ. ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ ಮನಸ್ಸಿನ ಅಂಶ, ಇವು ID ಇನ ಪ್ರಭಾವಕ್ಕೆ ತುತ್ತಾಗಿವೆ. ೨.EGO, 'ನಾನು' ಎಂದು ಮನಸ್ಸು ಕಲ್ಪಿಸಿಕೊಂಡ ಅಂಶ. ಈ ಅಂಶವೇ ಮನಸ್ಸಿನ ನೇತೃತ್ವದಲ್ಲಿ ದೇಹದಿಂದ ಕಾವ್ಯ ಸಾಧನೆಗಳನ್ನು ನಡೆಸುವುದು Executive ಇದ್ದಂತೆ, ರಜೋಗುಣ ಪ್ರಧಾನವಾದುದು. ೩.Super-Egoಅಥವಾ ಮನಸ್ಸಿನ ಸತ್-ಚೈತನಾಂಶ, EGO, ಅಥವಾ 'ತನ್ನ'ತನವು ID ಇನ ಸ್ಟೇಚ್ಛಾ ಪ್ರವೃತ್ತಿಯನ್ನು ತಹಬಂದಿಯಲ್ಲಿರುವ, ಮನಸ್ಸಿನಲ್ಲಿ ರೂಢಿತವಾದ ಶಕ್ತಿ ಅಥವಾ ಕಲ್ಪನೆ ; ಸುತ್ತಲಿನ ಸಮಾಜದ ಹಿತವನ್ನು ರಕ್ಷಿಸಿ, ಆ ಮೂಲಕ ಸಮಾಜವು ವ್ಯಕ್ತಿಗೆ ರಕ್ಷಣೆಯನ್ನು ನೀಡುವಂತೆ ಮಾಡುವ ಶಕ್ತಿ. ಬಾಲಕರಲ್ಲಿ ಕಾಣಬರುವ ಮನಸ್ಸಿನ ಮುಖ್ಯವಾದ ಈ ಮೂರು ಕಾರ್ಯ ಕ್ರಮಗಳು ಪರಾವಲಂಬಿಯಾಗಿರುವಾಗ ಹೀಗಿರುತ್ತದೆ. ಸ್ವಾವಲಂಬಿಯಾಗಿ, ಬಾಲಕನು ಪ್ರೌಢನಾದ ಮೇಲೆ ಮನಸ್ಸಿನ ಕಾರ್ಯ ಕ್ರಮಗಳು ಹೇಗೆ ಪರಿವರ್ತನೆಯನ್ನು ಹೊಂದುತ್ತವೆ?<noinclude></noinclude> r1i5syis49uc0e2gcglqmrint1pms3v ಪುಟ:ಮನಮಂಥನ.pdf/೩೪೩ 104 62790 314523 131792 2026-05-01T09:23:26Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314523 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾಠ್ಯಕ್ರಮ. ಯಾವುದಾದರೂ ಮದುವೆಯ ಮನೆಯಲ್ಲಿ ಹದಿಮೂರು ಹದಿನಾಲ್ಕು ವಯಸ್ಸಿನ ಹುಡುಗರೂ ಹುಡುಗಿಯರೂ ಬೇಕಾಬಿಟ್ಟಿಯಾಗಿ ಆಡಿಕೊಂಡಿರುತ್ತಾರೆ. ಅವರುಗಳ ಕಣ್ಣಿಗೆ ಇವನು ಗಡವಾ, ಇವನೊಂದಿಗೆ ಆಡುವುದಿಲ್ಲ, ಅವರೊಂದಿಗೆ ಆಡಲು ಇವನಿಗೂ ಇಷ್ಟವಿರುವುದಿಲ್ಲ. ಏಕೆಂದರೆ ನಾನು ಬೆಳೆದಿದ್ದೇನೆ. ಈಗ ದೊಡ್ಡವ ಎಂಬ ಭಾವನೆಯು ಉಂಟಾಗುತ್ತದೆ. ಚಡ್ಡಿಯ ಬದಲು ಪಂಚೆಯನ್ನೋ ಅಥವಾ ಪೈಜಾಮಗಳನ್ನೋ ಧರಿಸಲು ಶುರುಮಾಡಿರುತ್ತಾನೆ. ದೊಡ್ಡವರು ಕೂತಿರುವೆಡೆಗೆ ಹೋಗಿ, ತಾನೂ ಅವರ ಮಾತುಕತೆಗಳಲ್ಲಿ ತಲೆ ಹಾಕತೊಡಗುತ್ತಾನೆ. 'ಅಧಿಕ ಪ್ರಸಂಗಿ ; ದೊಡ್ಡವರ ಮಾತಿನಲ್ಲಿ ತಲೆ ಹಾಕಬೇಡ ; ಹುಡುಗರ ಜತೆಗೆ ಆಡಿಕೋ ಹೋಗು' ಎಂದು ಬೈಸಿಕೊಂಡು, ಮನಸ್ಸು ಚಿಕ್ಕದು ಮಾಡಿಕೊಂಡು, ಬೇರೆಡೆಗೆ ಸಾಗುತ್ತನೆ. ಸಮ ವಯಸ್ಕರು ಸಿಗದಿದ್ದರೆ ನಾಯಿಪಾಡೇ ಅವನದು. ಮದುವೆಯ ಗಿಜಿಗಿಜಿಯಲ್ಲಿ ಅವ ಒಂಟಿ. ಈ ರೀತಿಯಲ್ಲಿ ಆರಂಭವಾಗುತ್ತದೆ ಯುವಕನ ವಯಸ್ಸು, ಪೌಗಂಡ ವಯಸ್ಸು 'ತನ್ನ ತನವು, EGO ವು ಸಾಕಷ್ಟು ಬೆಳೆದಿರುತ್ತದೆ. ದೇಹವೂ ಹೊರವಾಗಿರುತ್ತದೆ. ತಾಯ್ತಂದೆಯರು, ಮತ್ತು ಮನೆಯ ಇತರರು ಬಾಲ್ಯದಲ್ಲಿ, ಮುದ್ದು ಮಾಡುವಂತೆ, ಈಗ ಮಾಡುವುದಿಲ್ಲ. ದೊಡ್ಡವರು ಇವನನ್ನು ಗೌರವಿಸುವುದೂ ಇಲ್ಲ. ಮರ್ಯಾದೆಯಿಂದ ಇತರರನ್ನು ಮಾತನಾಡಿಸುವಂತೆ, ಮಾತನಾಡಿಸುವುದೂ ಇಲ್ಲ. ಹೀಗಾಗಿ ಬಾಲ್ಯದ ಅದರವೂ ತಪ್ಪಿತು ; ಬೆಳೆದವರ ಸದರವೂ ಸಿಗಲಿಲ್ಲ. ಯುವಕನ EGOವಿಗೆ ಪೆಟ್ಟು ಬೀಳುತ್ತಲೇ ಇರುತ್ತದೆ. ID ಇನ ಕಾವ್ಯಗಳು ಈ ವಯಸ್ಸಿನಲ್ಲಿ, ಬಾಲ್ಯದಲ್ಲಿದ್ದಂತೆ ಸುಪ್ತವಾಗಿರುವುದಿಲ್ಲ. ಸ್ಪಷ್ಟವಾಗತೊಡಗುತ್ತವೆ. ಅವುಗಳನ್ನು ಈಡೇರಿಸಲು, EGO ವಿಗೆ ಸಾಕಷ್ಟು ಲೋಕಾನುಭವವಾಗಲೀ, ಅಗತ್ಯವಾದಷ್ಟು ಸ್ವಯಂಶಕ್ತಿಯಾಗಲೀ ಯುವಕನಲ್ಲಿರುವುದಿಲ್ಲ. ಪೆಟ್ಟುಗಳನ್ನು ಪರಿಸರದಿಂದ ಪಡೆಯುತ್ತಿರುವ EGO ವನ್ನು, ಅವನ ID ಈಗ ಕೆಣಕತೊಡಗುತ್ತದೆ. 'ಲೇ, EGO! ಪುರಾತನವಾದ ನನ್ನ ಭುಜಗಳ ಮೇಲೆ ನೀನು ಕುಳಿತಿರುವೆ. ನಿನಗೆ ಸಾಕಷ್ಟು ಅವಮಾನವಾಗಿದೆ, ಗಾಯಗಳಾಗಿವೆ. ನನ್ನ ಮಾತನ್ನು ಕೇಳು. ನಿನ್ನ ಹಿರಿಮೆಯನ್ನು ಸಾಧಿಸಿಕೋ, ಬಂಡೆದ್ದು ಹೋರಾಡಿಯಾದರೂ ಎಲ್ಲರಿಗಿಂತಲೂ ತಲೆಯನ್ನು ಹೆಚ್ಚು ಎತ್ತರ ನಿಲ್ಲಿಸು. ಹಾಗೆ ನೀನು ಮಾಡದೆ ಇದ್ದರೆ, ಹೇಳ ಹೆಸರಿಲ್ಲದ ಹಾಗೆ, ನಿನ್ನನ್ನು ತುಳಿದುಬಿಡುತ್ತಾರೆ ; ತಲೆಯೆತ್ತಲು, ಸ್ವಾವಲಂಬಿಯಾಗಲು, ಮುದಿಯಾದರೂ<noinclude></noinclude> dur0mnnergw6m68c6gszge91ltcdugi ಪುಟ:ಮನಮಂಥನ.pdf/೩೪೪ 104 62791 314524 131793 2026-05-01T09:23:36Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314524 proofread-page text/x-wiki <noinclude><pagequality level="1" user="Shreesha Sharma" /></noinclude>ಮನಮಂಥನ ಬಲಿತಿರುವ ಸಮಾಜದ ಗೃಧಗಳು ಅವಕಾಶವನ್ನು ಕೊಡುವುದಿಲ್ಲ ; ಎಂದು ಹುಷಾರು ಕೊಡುತ್ತಾ ಹೀಯಾಳಿಸುತ್ತದೆ. EGO ಈಗ ಉಳಿಯಬೇಕಾದರೆ ತಿರುಗಿಬೀಳಲೇ ಬೇಕು. ಬಂಡಾಯವೇಳಲೇಬೇಕು. ಯುವಕರ ಬಂಡಾಯವೇಳುವ ಪ್ರವೃತ್ತಿಯು ಈ ರೀತಿಯಲ್ಲಿ ಆರಂಭಿಸುತ್ತದೆ. ಯುವಕನು ಈ ವೇಳೆಗೆ ಶಾಲೆಗಳಲ್ಲಿ ಹಲವಾರು ವರ್ಷಗಳು ವ್ಯಾಸಂಗವನ್ನು ಮಾಡಿರುತ್ತಾನೆ, ಹೈಸ್ಕೂಲಿನ ಹೊರ ಹೊಸಿಲನ್ನು ದಾಟುವಂತಾಗುತ್ತಿದ್ದಾನೆ. ಮೃಗಗಳನ್ನೂ, ಪಕ್ಷಿಗಳನ್ನೂ ಸಿನಿಮಾಗಳನ್ನೂ ನೋಡಿ, ಕೂತೂಹಲದಿಂದ ಬಾಳಿನ ಪಾಠಗಳನ್ನು ಅಲ್ಪ ಸ್ವಲ್ಪ ಅರಿತಿರುತ್ತಾನೆ. ಅಂದರೆ ಅವನ ಕಾವ್ಯ ಪ್ರವೃತ್ತಿಗಳಿಗೆ ತಂಪೆರೆಯುವ ಕಾರ್ಯಕ್ರಮಗಳನ್ನು ತಿಳಿದಿರುತ್ತಾನೆ. ಬಾಲ್ಯದ ಕಾಮ ಲೀಲೆಗಳು, ಯುವಕನಲ್ಲಿ ಕಾಮ ಕೇಳಿಯಾಡಲು, ಸಿದ್ಧವಾಗತೊಡಗಿರುತ್ತವೆ. ಯಶೋದೆಯು ಆಡಿಸಿದ ಬಾಲಕೃಷ್ಣನು, ಈಗ ಜಗವನ್ನು ಉದ್ಧರಿಸುವ, ಸಂತಾನದ ಪರಂಪರೆಯನ್ನು ಅವ್ಯಾಹತವಾಗಿ ಮುಂದುವರೆಸುವ, ಕಾಮಕೃಷ್ಣ ನಾಗುತ್ತಾನೆ, ಕಾಮಕೃಷ್ಣನಾಗಲು ಯತ್ನಿಸುತ್ತಾನೆ. ಅತ್ಯಂತ ಪ್ರಭಾವಿಯಾದ ಈ ಪ್ರೇರಣೆಯು ಯುವಕನನ್ನು ಜಗ್ಗಿ ಆಡಿ, ನಡೆಸುತ್ತದೆ ಚಿತ್ರ ವಿಚಿತ್ರ ರೀತಿಗಳಲ್ಲಿ. ಪುರಾತನವಾದ ಈ ಪ್ರವೃತ್ತಿಯು ಬಾಳಿಗೆ ಅತ್ಯಗತ್ಯವಾಗಿದ್ದರೂ, ಸ್ಟೇಚ್ಛಾ ವೃತ್ತಿಯಾದರೆ ಸಮಾಜದ ಭದ್ರತೆಯನ್ನು ಸಡಿಲಗೊಳಿಸುತ್ತದೆ. ಆದಕಾರಣ ಸಮಾಜದ ಅನುಭಾವೀ ಗೃಧಗಳು, ಯುವಕರನ್ನು ತಹಬಂದಿಯಲ್ಲಿಡಲು ಶತ ಪ್ರಯತ್ನವನ್ನು ಮಾಡುತ್ತಾರೆ. ಸರ್ವಪ್ರಯತ್ನವನ್ನೂ ಮಾಡುತ್ತಾರೆ. ಕಿರಿಯರು ಮತ್ತು ಹಿರಿಯರು, ಇವರುಗಳ ನಡುವೆ ನಡೆಯುವ ಝಂಝಾಟಕ್ಕೆ ವಿಭಿನ್ನವಾದ ದೃಷ್ಟಿಕೋನಗಳು ಕಾರಣ. ಕಿರಿಯರ ID ಹುಮ್ಮಸ್ಸಿನ ಪ್ರಭಾವ ಒಂದು ಕಡೆ, ಹಿರಿಯರ Super-Ego, ಪ್ರಭಾವ ಮತ್ತೊಂದು ಕಡೆ. ಹೀಗೆ ಪ್ರತಿ ವೃತ್ತಿಯಲ್ಲೂ ಕಂಡುಬರುವ ಜಗ್ಗಾಟವು ಸಮಾಜದಲ್ಲಿಯೂ ಕಾಣಬರುತ್ತದೆ. ಸಮಾಜ ಎಂದರೆ ವ್ಯಕ್ತಿಯ ಸುತ್ತಲೂ ಇರುವ ಪರಿಸರ. ಮನೆಯಲ್ಲಿ ಪ್ರಾರಂಭವಾಗುತ್ತದೆ. ತಾಯಿಯ ರಕ್ಷಣೆ ತಂದೆಯ ಶಿಕ್ಷಣ, ಇವುಗಳಿಂದ ಬಾಲಕನ ಸಮಾಜವು ಶುರುವಾಗುತ್ತದೆ. ಶಾಲೆಗೆ ಸೇರಿದ ಬಾಲಕನಿಗೆ, ಕಲಿಸುವ ಮಾಸ್ತರು ತಂದೆಯ ಪ್ರತಿಬಿಂಬವಾಗುತ್ತಾರೆ. ಆನಂತರ ಬೆಳೆದ ಯುವಕನು ಸಮಾಜದ ಗಣ್ಯ ವ್ಯಕ್ತಿಗಳನ್ನು ತಂದೆಯ ಪ್ರತಿಬಿಂಬವನ್ನಾಗಿಸಿಕೊಳ್ಳುತ್ತಾನೆ. Father Image ಈ ರೀತಿ ಹರಡುತ್ತದೆ. ಸಮಾಜದ ಹತ್ತೂ ಮಂದಿಗೆ ಅನ್ವಯಿಸಿಕೊಳ್ಳುತ್ತದೆ.<noinclude></noinclude> nrsd2dwgi8ncqyj4hiu3by3vpeofdwb ಪುಟ:ಮನಮಂಥನ.pdf/೩೪೫ 104 62792 314526 131794 2026-05-01T09:23:46Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314526 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ಇವರುಗಳಲ್ಲಿ ಯಾರಮೇಲಾದರೂ ಯುವಕನು ತಿರುಗಿ ಬೀಳುತ್ತಾನೆ. ವನ್ಯ ಮೃಗಗಳಲ್ಲಿ ಯುವಕ ಮೃಗವು ಬಂಡೇಳುವುದನ್ನು ಪ್ರತ್ಯಕ್ಷವಾಗಿ ಕಾಣಬಹುದು. ಹಿಂಡಿನ ನಾಯಕನಾದ ಸಲಗನು ಮುಪ್ಪಾದರೆ, ಅದನ್ನು ಹಿಂಡಿನಲ್ಲಿರುವ ಹೋರಿ ಆನೆಯು ಬಡಿದುಹಾಕಿ, ತಾನೇ ಯಜಮಾನನಾಗುತ್ತದೆ. ಮುಪ್ಪಿಗರನ್ನು ಮೂಲೆಗೆ ಹಾಕಿ, ಬಂಡೆದ್ದು ಹೋರಾಡಿ ಯಾಜಮಾನ್ಯವನ್ನು ವಹಿಸಿಕೊಳ್ಳುವುದು ಯೌವನದ ಸ್ವಾಭಾವಿಕ ಪ್ರವೃತ್ತಿ. ಪ್ರಕೃತಿ ಸಹಜವಾದ ಈ ನಡವಳಿಕೆಯು ಮನುಷ್ಯರಲ್ಲಿ ವನ್ಯಮೃಗಗಳಲ್ಲಿದ್ದಂತೆ ಕಾಣಬರುವುದಿಲ್ಲ. ಏಕೆಂದರೆ ಮನುಷ್ಯನ ಬೆಳವಣಿಗೆಯಲ್ಲಿ ದೇಹಕ್ಕಿಂತ ಮಿಗಿಲಾಗಿ ಮನಸ್ಸು ಅಭಿವೃದ್ಧಿಯಾಗಿರುತ್ತದೆ. ಮನಸ್ಸಿನಲ್ಲಿ ಸತ್-ಚೈತನ್ಯಾಂಶವು, ಬಾಲ್ಯದಿಂದಲೂ ಸಾಕಷ್ಟು ದೃಢವಾಗಿ ರೂಢಿಸಲ್ಪಟ್ಟಿರುತ್ತದೆ. Super-Ego ಪ್ರಬಲವಾದ ಶಕ್ತಿಯಾಗಿರುತ್ತದೆ. ಬಾಲ್ಯದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸುವಾಗ, ಶ್ರೀಓನಾಮವನ್ನು ಕಲಿಸುವಾಗ ಏನೇನನ್ನೆಲ್ಲಾ ಕಲಿಸಿ ನನ್ನ ಬಾಳನ್ನು ಹಸನುಗೊಳಿಸುತ್ತಾರೆ. ಎಷ್ಟು ಆದರದಿಂದ ನನ್ನ ಭವಿಷ್ಯವನ್ನು ಸುಗಮ ಮಾಡಲು ಹಾತೊರೆಯುತ್ತಾರೆ ಎಂದು ಬಾಲಕನು ಅಂದುಕೊಳ್ಳುತ್ತಾನೆ. 'ಮಾತೃದೇವೋಭವ ; ಪಿತೃ ದೇವೋಭವ ; ಆಚಾರ್ಯ ದೇವೋಭವ' ಎಂಬ ಪಾಠಗಳನ್ನು ಕಲಿಸಿದಾಗ, ಶತಾಂಶ ಸತ್ಯ ಅವುಗಳು ಎಂದು ತಿಳಿಯುತ್ತಾನೆ. ನಿಸ್ಸಂದೇಹವಾಗಿ ನಂಬುತ್ತಾನೆ. ಬಾಲಕನ ಮನಸ್ಸನ್ನು Brain-wash ಮಾಡಲು ಬಾಲ್ಯದ ಪಾಶಗಳು ನಾಂದಿಯಾಗುತ್ತವೆ. ಮಕ್ಕಳ ಶಾಲೆಗಳಲ್ಲಿ, ಮೆಚ್ಚಿ ನುಡಿದ ಮಾಸ್ತರ ಹೊಗಳಿಕೆಗಳು ಮಕ್ಕಳ ಅಹಂಕಾರವನ್ನು ಅಭಿವೃದ್ಧಿಸುವುದಲ್ಲದೇ, ಮಾಸ್ತರು ನನ್ನ ಹಿತ ಚಿಂತಕರು, ಅವರ ಆಶೀರ್ವಾದದಿಂದ ನನ್ನ ಬಾಳು ಹಿತಮಯವಾಗಬೇಕು ಎಂಬ ದೃಢ ನಂಬಿಕೆಯನ್ನೂ ಮೂಡಿಸುತ್ತದೆ. ಹಿರಿಯರ ಆಶೀರ್ವಾದವೇ ನನ್ನ ರಕ್ಷಾ ಕವಚ ಎಂದುಕೊಂಡ ಬಾಲಕನು. ಆನಂತರ ಎಷ್ಟೇ ವರ್ಷಗಳಾಗಲೀ, ಸಾಯುವ ತನಕ ಇದನ್ನು ನಂಬುತ್ತಾನೆ. ಬಾಳ ಅನುಭವದಲ್ಲಿ ವ್ಯಕ್ತಿರಿಕ್ತವಾದ ಸಾಕ್ಷ್ಯಗಳು ಎಷ್ಟೇ ದೊರಕಿದರೂ ಬಾಲ್ಯದ ನಂಬಿಕೆಗಳನ್ನು, ಹಿರಿಯರ ಆಶೀರ್ವಾದದ ರಕ್ಷಾ ಗುಣವನ್ನು, ಅವ ಬಿಟ್ಟುಕೊಡುವುದಿಲ್ಲ. ಭದ್ರವಾಗಿ ಕಟ್ಟಿಕೊಂಡೇ ಇರುತ್ತಾನೆ, 'ತನ್ನ' ತನದೊಂದಿಗೆ. ಬಾಲಕನು ಯುವಕನಾದಾಗ, ಮೃಗಗಳೆಲ್ಲದರಲ್ಲಿಯೂ ಇರುವಂತೆ, ಮುದಿ ಹಿರಿಯರ ವಿರುದ್ಧ ಬಂಡೇಳುವ ಪ್ರವೃತ್ತಿಯು ಹೆಡೆಯೆತ್ತುತ್ತದೆ. ಆದರೆ ಬಾಲ್ಯದಿಂದ<noinclude></noinclude> ivkqxi2p6fi5r0o56d3fg97qza05exb ಪುಟ:ಮನಮಂಥನ.pdf/೩೪೬ 104 62793 314527 131795 2026-05-01T09:23:56Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314527 proofread-page text/x-wiki <noinclude><pagequality level="1" user="Shreesha Sharma" /></noinclude>೩೨೮ ಮನಮಂಥನ Brain-wash ಮಾಡಿಸಿಕೊಂಡು, ಆ ಮೂಲಕ Super-Ego ಅಥವಾ ಸತ್ ಚೈತನ್ಯಾಂಶವನ್ನು ಬೆಳೆಸಿಕೊಂಡ ಯುವಕನು, ಹೋರಿ ಆನೆಯಂತೆ ಮುದಿ ಸಲಗನನ್ನು ಹೊಡೆದು ಬಡೆದು ಕೋರೆ ಕೊಂಬುಗಳಿಂದ ತಿವಿದು ಓಡಿಸುವುದಿಲ್ಲ. ಆದರೆ ಮುದಿ ಸಲಗನಿಗೆ Sentimental ಆಗಿ ಆದರದಿಂದ, ದೈಹಿಕ ರಕ್ಷಣೆಯನ್ನು ನೀಡುತ್ತಾನೆ. ಮಾನಸಿಕವಾಗಿ, ಮುಪ್ಪಿನ ಹಿರಿಯರು ಅರಳುಮರುಳಿನಿಂದ ನೀಡಿದ ಸಲಹೆಗಳನ್ನು ಮತ್ತು ಉಪದೇಶಗಳನ್ನು ತೃಣೀಕರಿಸಿ, ಅವರುಗಳಿಗೆ ಮನೋಘಾತವನ್ನು, ಮಾನಸಿಕ ಗಾಯಗಳನ್ನೂ ಲಕ್ಷಣವಾಗಿ ಮಾಡುತ್ತಾನೆ ಮಾನಸಿಕ ಈ ಹೋರಾಟದಲ್ಲಿ ಹಿರಿಯ ಮುದುಕರು ಸೋತು ಮಾನಸಿಕವಾಗಿ ಮದುಡಿಕೊಳ್ಳುತ್ತಾರೆ. ಹರಿಯುತ್ತಿರುವ ಸಾವಿರಕಾಲನ್ನು ಹಂಚಿಕಡ್ಡಿಯಿಂದ ಚುಚ್ಚಿದರೆ, ಅದು ಸುರುಳು ಸುತ್ತಿಕೊಂಡು ಮುಂದೆ ಹೋಗದೆ ಹಿಂದಕ್ಕೂ ಸಾಗದೆ ಮುದುಡಿಕೊಳ್ಳುವುದಿಲ್ಲವೇ, ಹಾಗೆ ಹಿರಿಯ ಮುದುಕರ ಮನಸ್ಸು ಸುರುಳಿ ಸುತ್ತಿ ಮುದುಡಿಕೊಳ್ಳುತ್ತದೆ. ಹೀಗೆ ಮಾಡುವಾಗ, ಯುವಕನಿಗೆ, ಮೊದಮೊದಲು ಸಾಕಷ್ಟು ಶಕ್ತಿಯಿರುವುದಿಲ್ಲ. ಆದರೆ ಅದೇ ಮನೋಧರ್ಮವಿರುವ, ಸಮ ವಯಸ್ಕರು, ಸುಮಾರು ಸಂಖ್ಯೆಯಲ್ಲಿ ಜತೆಗೂಡಿದಾಗ, 'ಸಂಘಶಕ್ತಿಃ ಕಲೌಯುಗೇ' ಆಗುತ್ತದೆ. ಸಂಘದ ಶಕ್ತಿಯು ; Co-operative ಪ್ರವೃತ್ತಿಯು ಪರಬಲವಾಗುತ್ತದೆ. ಆಗ ಜಂಗಮ ಜೀವಿಗಳ ಸ್ವಾಭಾವಿಕವಾದ ಮುನ್ನಡೆಗೆ ಅಗತ್ಯವಾದ, ಹಿರಿಯರ ವಿರುದ್ಧ ಬಂಡೇಳುವ ಸಾಹಸ ಪ್ರಯತ್ನವು ಯಶಸ್ವಿಯಾಗಲು ಸುಲಭ ಸಾವಿರಾರು ಯುವಕರು ಜತೆಗೂಡಿ ಸಂಪ್ರದಾಯದ ಕಾನೂನು ಕಟ್ಟಲೆಗಳನ್ನು ಮುರಿಯುವಾಗ, ಗುಂಪಿನಲ್ಲಿ ಗೋವಿಂದ ಎಂತಾಗುತ್ತದೆ. ವ್ಯಕ್ತಿಯ Super Ego ಅಥವಾ ಸತ್- ಚೈತನ್ಯಾಂಶದ ಅಣತಿಯು, ಗುಂಪಿನಲ್ಲಿರುವಾಗ, ತುಂಬಾ ಕಡಿಮೆಯಾಗಿರುತ್ತದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಗುಂಪಿನಲ್ಲಿದ್ದರೆ ಸುಲಭ. ಮನಸ್ಸ ಆಗ ಉದ್ವೇಗದ ಸ್ಥಿತಿಯಲ್ಲಿರುತ್ತದೆ. ಆಗುಹೋಗುಗಳನ್ನು ಸಾವಧಾನವಾಗಿ ಯೋಚಿಸಲು ವ್ಯವಧಾನವಿರುವುದಿಲ್ಲ. ಸಮಾಜಛಿದ್ರಕ ಕಾರ್ಯಗಳನ್ನು ಮಾಡುತ್ತಿದ್ದೇನೆ ಎನ್ನುವ ಯೋಚನೆಯೂ ಅವನ ಮನಸ್ಸಿನಲ್ಲಿ ಆಗ ಸುಳಿಯುವುದಿಲ್ಲ. ಸಂಪ್ರದಾಯಸ್ಥರ ವಿರುದ್ಧ ಈ ರೀತಿ ಬಂಡೇಳುವಾಗ, ಕೆಚ್ಚಿನಿಂದ ಹೋರಾಡುವಾಗ, ತಪ್ಪು ಮಾಡುತ್ತಿದ್ದೇವೆ ಎನ್ನುವ ಸಂಶಯವು ಉಂಟಾಗುವುದಿಲ್ಲ. ಆ ನಂತರ ಪಶ್ಚಾತ್ತಾಪವೂ ಇರುವುದಿಲ್ಲ. ಹಳೆಯ ನೀರನ್ನು ತೆಗೆದುಹಾಕಿದ ಮೇಲೆ ತಾನೇ ಹೊಸ ನೀರು ತುಂಬಿಕೊಳ್ಳಲು ಅವಕಾಶವಿರುವುದು. ಹೆಚ್ಚು<noinclude></noinclude> pqkw8phzh2sx9ese2rujkbymi092ieb ಪುಟ:ಮನಮಂಥನ.pdf/೩೪೭ 104 62794 314528 131796 2026-05-01T09:24:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314528 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು 29F ಉತ್ಕೃಷ್ಟವಾದ, ನವ ಸಮಾಜವನ್ನು ಸೃಷ್ಟಿಸುತ್ತೇವೆ, ಸ್ವಾರ್ಥಿ ಸಂಪ್ರದಾಯಸ್ಥರನ್ನು ಮೂಲೆಗೆ ನೂಕಲೇ ಬೇಕು ಎನ್ನುವ ಹುಮ್ಮನಸ್ಸು ಪ್ರಬಲವಾಗಿರುತ್ತದೆ. ಪ್ರಪಂಚದ ಎಲ್ಲಾ ಕಡೆಗಳಲ್ಲೂ ಕಾಣಬರುವ ಯುವಕ ಅಂದೋಳನಗಳು, ಪ್ರಕೃತಿ ಸಹಜವಾದ ಬಂಡೇಳುವ ಪ್ರವೃತ್ತಿ. The angry young men : The young turks : ಪ್ರಗತಿಶೀಲರು-ಕ್ರಾಂತಿಕಾರಿಗಳು-ಇವೆಲ್ಲವೂ ಸಂಪ್ರದಾಯಸ್ಥ ಸಮಾಜದ ವಿರುದ್ಧ ಬಂಡೇಳುವವರ ಗುಂಪುಗಳು, Father Image ಇನ ವಿರುದ್ಧ ಹೋರಾಡುವ ಈ ಹಲವಾರು ಹೆಸರಿನ ಗುಂಪಿನವರು Step-Father ವಿರುದ್ಧ ಹೋರಾಡುತ್ತಿದ್ದೇವೆ ಎಂದುಕೊಂಡಿರಲೂ ಬಹುದು. ಸಂಪ್ರದಾಯಸ್ಥರ ವಿರುದ್ಧ ಬಂಡೇಳುವ ಪ್ರಕೃತಿ ಸಹಜವಾದ ಯುವಕ ಪ್ರವೃತ್ತಿಯು ಗುಂಪು ಕಟ್ಟಿಕೊಂಡಾಗ ಮಾತ್ರ ಸಾಧ್ಯ. ಕಾಡಿನಲ್ಲಿ ಹುಲಿಯು ಎರಡೋ ಮೂರೋ ಸೀಳುನಾಯಿಗಳು ಎದುರು ಸಿಕ್ಕಾಗ ಸುಲಭವಾಗಿ ಅವನ್ನು ಸದೆ ಬಡಿದು ಕೊಲ್ಲುತ್ತದೆ. ಆದರೆ ಸೀಳುನಾಯಿಗಳ ಹಿಂಡಿಗೆ ಹುಲಿಯು ಸಿಕ್ಕಿಬಿದ್ದರೆ ಹುಲಿಯನ್ನು ಛಿದ್ರಛಿದ್ರ ಮಾಡುತ್ತದೆ, ಕಲಿಯುಗದಲ್ಲಿ ಶಕ್ತಿಯು ಸಂಘಗಳಲ್ಲಿ ಮಾತ್ರ ಪ್ರಬಲವಾಗಿರಲು ಸಾಧ್ಯ ತಾತ್ಕಾಲಿಕವಾಗಿ, ಸಂಘಗಳನ್ನು ಕಟ್ಟಲಾಗದಿದ್ದಾಗ, ಯುವಕನು ಯಾವ ರೀತಿಯಲ್ಲಿ ಬಂಡೇಳಲು ಸಾಧ್ಯ? ಒಂಟಿಯಾಗಿ ಏನು ಮಾಡುತ್ತಾನೆ? ಬಾಲಕನಾಗಿದ್ದಾಗ, ಮನೆಯಲ್ಲಿ ಮತ್ತು ಶಾಲೆಯಲ್ಲಿ Super-Egoವು- ಅಂದರೆ ಮನಸ್ಸಿನಲ್ಲಿ ರೂಢಿಸಿ ಬೆಳೆಸಲ್ಪಟ್ಟ ಸತ್-ಚೈತನ್ಯಾಂಶವು ದೃಢವಾಗಿದ್ದರೆ, ಆಗ ಯುವಕನು ಧೈಯವಾದಿಯಾಗುತ್ತಾನೆ. ತನ್ನ Id ಇನ ಕಾವ್ಯ ಪ್ರೇರಣೆಗಳನ್ನು ಬದಿಗಿರಿಸಿ, ತನ್ನ ಸುಖವನ್ನು ಮತ್ತು ಲೌಕಿಕ ಭವಿಷ್ಯವನ್ನೂ ಅಲ್ಲಗಳೆಯುತ್ತಾನೆ. ಸಮಾಜದ ದೀನದಲಿತರ ನೆರವಿಗೆ ಹಿಂದು ಮುಂದು ನೋಡದೆ ನುಗ್ಗುತ್ತಾನೆ. ಧೈಯ ಸಾಧನೆಯು, ಮತ್ತು ಆ ದಿಸೆಯಲ್ಲಿ ನಡೆಸುವ ಸ್ವಪ್ರಯತ್ನಗಳು, ಅವನ Ego ವಿಗೆ ತಂಪೆರೆಯುತ್ತವೆ, ಸಂತಸವನ್ನು ನೀಡುತ್ತವೆ. Super-Ego ವು ಸಾಕಷ್ಟು ದೃಢವಾಗಿ ಬೆಳೆಯದೆ ಇದ್ದರೆ, ಆಗ ಯುವಕನ Ego ವು Id ಇನ ಪ್ರಭಾವಕ್ಕೆ ತಲೆಬಾಗುತ್ತದೆ. ಕಾವ್ಯವಸ್ತುಗಳನ್ನು ಪಡೆಯಲು ಯತ್ನಿಸುತ್ತಾನೆ. ಯೌವನದಲ್ಲಿ ಲೋಕಾನುಭವವು ಸಾಲದುದರಿಂದ, ನಡೆಸಿದ ಪ್ರಯತ್ನಗಳು ಕಾವ್ಯಗಳನ್ನು ದೊರಕಿಸಿ ಕೊಡದೆ ಇರಬಹುದು. ಆಗ ಯುವಕನ Ego ವಿಗೆ ಕಸವಿಸಿಯು ಹೆಚ್ಚಾಗುತ್ತದೆ. ಇದನ್ನು ಸಮಾಧಾನ ಪಡಿಸಲು ಅವನು ಕಳ್ಳತನದಿಂದ ಕಾಮ್ಯಗಳನ್ನು ಪಡೆಯಲು ಯತ್ನಿಸುತ್ತಾನೆ. ಅಪರಾಧಗಳನ್ನು<noinclude></noinclude> 99sfoa1oja9hr21xe8eaz8nowlsohym ಪುಟ:ಮನಮಂಥನ.pdf/೩೪೮ 104 62795 314529 131797 2026-05-01T09:24:15Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314529 proofread-page text/x-wiki <noinclude><pagequality level="1" user="Shreesha Sharma" /></noinclude>೩೩೦ ಮನಮಂಥನ ಮಾಡತೊಡಗುತ್ತಾನೆ. ಹಲವಾರು ಯುವಕರಲ್ಲಿ ಅಪರಾಧಗಳನ್ನು ಗುಪ್ತವಾಗಿ ಮಾಡುವುದು ಅಭ್ಯಾಸವಾಗಿ ಬಿಡುತ್ತದೆ. Habitual offenders ಇವರುಗಳು, ಸಮಾಜದ ಕಟ್ಟಲೆ ಕಾನೂನುಗಳನ್ನು ಕಳ್ಳತನದಲ್ಲಿ ವಿರೋಧಿಸುವುದೂ, ಬಂಡೇಳುವ ಪ್ರವೃತ್ತಿಯ ಒಂದು ಮುಖ. Super-Ego ಸಾಕಷ್ಟು ದೃಢವಾಗಿ ಬೆಳೆದಿದೆ, ಅನ್ನಿ, ಧೈಯವಾದಿಯಾಗು ಎಂದು ಸತ್-ಚೈತನ್ಯಾಂಶವು ಪ್ರೇರಿಸುತ್ತದೆ. ಆದರೆ ಸಮಸಮವಾಗಿ Id ಇನ ತಮಃ-ಪ್ರಭಾವವು ಕೂಡ Ego ವನ್ನು ಮೈಚಾಚಿ ಕರೆಯುತ್ತಿದೆ, ಅನ್ನಿ. ಯುವಕನ ಮನಸ್ಸು ಇತ್ತ ಅತ್ತ ಜಗ್ಗಾಡಲ್ಪಡುತ್ತದೆ. ಲೋಕದ ವಾಸ್ತವಿಕತೆಯ ಅರಿವು ಯುವಕರಲ್ಲಿ ಅಗತ್ಯವಾದಷ್ಟು ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸು ಜಗ್ಗಾಟವನ್ನು ತಡೆಯಲಾರದೆ, ತನ್ನದೇ ಆದ ಅವಾಸ್ತವಿಕ ಪ್ರಪಂಚವೊಂದನ್ನು ಸೃಷ್ಟಿಸಿಕೊಂಡು, ಆ ಲೋಕದಲ್ಲಿ ನೆಮ್ಮದಿಯಿಂದಿರುತ್ತದೆ. ಹೀಗಾದಾಗ ಹುಚ್ಚು ಹಿಡಿಯುತ್ತಿದೆ, Insight intoReality ಶೂನ್ಯವಾಗಿದೆ, ಎಂದನ್ನುತ್ತಾರೆ. ಇಂತಹ ನತದೃಷ್ಟ ಯುವಕರ ಮನಸ್ಸು ಛಿದ್ರವಾಗಿರುತ್ತದೆ. ಒಂದು ಭಾಗವು ಅವಾಸ್ತವಿಕ ಪ್ರಪಂಚದಲ್ಲಿ ವಿಹರಿಸುತ್ತದೆ. ಇನ್ನೊಂದು ಭಾಗವು ವಾಸ್ತವಿಕವಾದ ಪ್ರಪಂಚದಲ್ಲಿ ಬಾಲಂಗೋಚಿ ಇಲ್ಲದ ಗಾಳಿಪಟದಂತೆ ಸ್ಟೇಚ್ಛೆಯಾಗಿ ಲಾಗ ಹಾಕುತ್ತಿರುತ್ತದೆ. Schizo-Phrenia, ಎಂದನ್ನುತ್ತಾರೆ, ಹೀಗಾದಾಗ, Schizoಎಂದರೆ ಛಿದ್ರವಾದುದು Phrenia ಎಂದರೆ ಮನಸ್ಸು. ಹೈಸ್ಕೂಲುಗಳಲ್ಲಿ ಅತ್ಯಂತ ಯಶಸ್ವಿಯಾಗಿ ಪ್ಯಾಸು ಮಾಡಿರುತ್ತಾರೆ. ಹೇಳಿ ಕೊಟ್ಟ ಪಾಠಗಳನ್ನು ಲಕ್ಷಣವಾಗಿ ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಒಪ್ಪಿಸಿದರೆ, ಹೈಸ್ಕೂಲಿನಲ್ಲಿ ಯಶಸ್ವಿಯಾಗಿ ಪಾಸಾಗಬಹುದು. ಸ್ವಂತವಾಗಿ ಯೋಚಿಸಲು ಹೆಚ್ಚು ಅಗತ್ಯವಿರುವುದಿಲ್ಲ. ಬಾಲಕನು ಯುವಕನಾಗಿ ಕಾಲೇಜಿಗೆ ಬಂದರೆ, ಅಲ್ಲಿನ ವಿದ್ಯಾಭ್ಯಾಸದ ರೀತಿಯೇ ಬೇರೆ. ಕಾಲೇಜುಗಳಲ್ಲೂ ಪಾಠವನ್ನು ಕಲಿಸುತ್ತಾರೆ. ಆದರೆ ಅದಕ್ಕಿಂತಲೂ ಮುಖ್ಯವಾದುದು, ವಿದ್ಯಾರ್ಥಿಯು ಸ್ವಂತವಾಗಿ ಆಲೋಚಿಸುವುದನ್ನು ಪ್ರೇರೇಪಿಸುವುದು, 'ಧೀಯೋ ಯೋನಃ ಪ್ರಚೋದಯಾತ್", ಧೀಃ ಶಕ್ತಿಯನ್ನು ವಿಚಾರಪರ ಮನಸ್ಸನ್ನು, ಪ್ರಚೋದಿಸುವುದು, ಕಾಲೇಜಿನ ಹಂತದ ಶಿಕ್ಷಣದ ತಿರುಳು. ಸ್ವಂತವಾಗಿ ಆಲೋಚಿಸುವಾಗ, ತನ್ನಲ್ಲಿರುವ ಕುಂದುಗಳು ಮತ್ತು ಲೋಪಗಳು ಕಾಣಬರುತ್ತವೆ. ಎಸ್. ಎಸ್. ಎಲ್. ಸಿ. ಯಲ್ಲಿ ಬ್ಯಾಂಕ್ ಪಡೆದೆ, ಇಲ್ಲಿ ಸೆಕೆಂಡ್ ಕ್ಲಾಸ್‌ ಕೂಡ ಬರಲಿಲ್ಲ. ಎಂದೆನ್ನುವ ಕೊರಗು ಕಾಣತೊಡಗುತ್ತದೆ.<noinclude></noinclude> ss0mfqf77dll66ao8pacuvtk7gs6164 ಪುಟ:ಮನಮಂಥನ.pdf/೩೪೯ 104 62796 314530 131798 2026-05-01T09:24:24Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314530 proofread-page text/x-wiki <noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು ಇದು ವಿಪರೀತವಾದಾಗ ಮನಸ್ಸು ಛಿದ್ರವಾಗುತ್ತದೆ. ೩೧ ಕಾಲೇಜಿನ ಹಂತದಲ್ಲಿ ಹೀಗಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ, ಪ್ರೌಢ ವಿದ್ಯಾಭ್ಯಾಸಕ್ಕೆ, ಎಂ.ಎಸ್‌ಸಿ ; ಪಿಎಚ್.ಡಿ. ಗಳಿಗೆ ಸೇರಿದಾಗ ಆಗಬಹುದು. ಎಷ್ಟು ಜಾಣ ಹುಡುಗ, ಎಂತಹ ಬುದ್ಧಿವಂತ, ಅವನಿಗೆ ಹುಚ್ಚು ಹಿಡಿಯುವುದು ಹೇಗೆ ಸಾಧ್ಯ? ಎಂದು ಕಂಡವರು ಅಚ್ಚರಿ ಪಡುತ್ತಾರೆ. ಆಲೋಚನೆಯನ್ನು ಸ್ವಂತವಾಗಿ ಮಾಡುವುದಕ್ಕೆ ವಿಚಾರಪರ ಮನಸ್ಸು ಇನ್ನೂ ಪಕ್ವವಾಗಿರುವುದಿಲ್ಲ. ಅಪಕ್ವವಾದ ಮನಸ್ಸು ಸುಲಭವಾಗಿ ಪಲ್ಲಟವಾಗುತ್ತದೆ. ಆದುದರಿಂದ ಶಿಕ್ಷಣತಜ್ಞರು, ಇಂತಹ ವಯಸ್ಸು ಮುಗಿದ ಮೇಲೆ ಮಾತ್ರ ಇಂತಹ ಪರೀಕ್ಷೆಗೆ ಕೂಡಬಹುದು ಎಂದು ನಿರ್ಧರಿಸುವುದು. ಯಾವನೋ ಒಬ್ಬ ಪ್ರಚಂಡ, ಹದಿನೈದನೇ ವಯಸ್ಸಿನಲ್ಲಿ ಆರು ಚಿನ್ನದ ಪದಕಗಳನ್ನು ಪಡೆದು, ಬಿ. ಎಸ್‌ಸಿ. ಅನರ್ಸ್ ಪ್ಯಾಸು ಮಾಡಿದ, ಆದುದರಿಂದ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನ ಇತಿಮಿತಿಯನ್ನು ಹಾಕಿ, ಜಾಣ ಹುಡುಗರನ್ನು ಮುಂದಿನ ಪರೀಕ್ಷೆಗೆ ಕೂಡಲು ಅವಕಾಶವನ್ನು ತಪ್ಪಿಸಬಾರದು ಎಂದು ಜನರು ಅನ್ನುವುದುಂಟು. ಒಬ್ಬ ಪ್ರಚಂಡನು ಮಾಡಿದುದನ್ನು ನೋಡಿದವರು, ಮಾನಸಿಕ ಆಸ್ಪತ್ರೆಗಳಿಗೆ ಹೋಗಿ ಜಾಣ ಯುವಕರ, ಯಶಸ್ವಿಯಾಗಿ ಎಳೆ ವಯಸ್ಸಿನಲ್ಲಿ ಪ್ಯಾಸು ಮಾಡಿ, ತದನಂತರ ಅಪಕ್ವಮನಸ್ಸಿನಿಂದಾಗಿ, ಆಸ್ಪತ್ರೆಗೆ ಸೇರಿರುವುದನ್ನು ಕಣ್ಣಾರ ಕಾಣಬೇಕು ! 3- ಕಾಲೇಜಿಗೆ ಹೋಗಿ ಓದುವ ಜವ್ವನದ ತರುಣಿಯರಲ್ಲಿ ಇದೇ ಪರಿಸ್ಥಿತಿಯು ಇರುತ್ತದೆ. ಕಾಲೇಜಿನ ಡಿಗ್ರಿ ಪಡೆದು ಮದುವೆಯಾಗಿ ಗಂಡನ ಮನೆಗೆ ಹೋದಾಗ, ಅಪಕ್ವ ಮನಸ್ಸಿದ್ದವರು ; Inature Minds – ಮಾನಸಿಕ ಅಲ್ಪಸ್ವಲ್ಪ ಪಲ್ಲಟಕ್ಕೆ ತುತ್ತಾಗುತ್ತಾರೆ. ಅತ್ತೆಯ ಕಾಟ ಎಂದು ಹಿಂದೆ ಹೇಳುತ್ತಿದ್ದುದು. ಅಪಕ್ವ ಮನಸ್ಸಿನ ಸೊಸೆಯು ಮನೆಗೆ ಬಂದುದರಿಂದ ಅಪಕ್ವವಾದ ಮನಸ್ಸಿದ್ದರೆ, ಸ್ವಾಭಿಮಾನವೂ, ನಾನು ಓದಿದವಳು ಎನ್ನುವ ಹೆಮ್ಮೆಯೂ ಬಲವಾಗಿರುತ್ತದೆ. ಆದುದರಿಂದ ಇತರರು ಹೇಳಿದಂತೆ ಕೇಳುವುದಿಲ್ಲ. ಆದರೆ ತಾವೇ ಯೋಚಿಸಿ ವಿಹಿತವಾಗಿ ಕೆಲಸವನ್ನು ಮಾಡಲೂ ಆಗುವುದಿಲ್ಲ. ಆಗ ಮಾನಸಿಕ ಪಲ್ಲಟವು ಅಲ್ಪ ಹಂತದಲ್ಲಿ ಅಥವಾ ಹೆಚ್ಚು ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆಯನ್ನು ಮೊದಲ<noinclude></noinclude> 3qa4jp9p8amvrfydbx6zi59xbd3i5yt ಪುಟ:ಮನಮಂಥನ.pdf/೩೫೦ 104 62797 314532 131799 2026-05-01T09:24:34Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 314532 proofread-page text/x-wiki <noinclude><pagequality level="1" user="Shreesha Sharma" /></noinclude>೩೩೨ ಮನಮಂಥನ ಹಂತದಲ್ಲಿ ನೀಡಿದರೆ ಮಾನಸಿಕ ನೆಮ್ಮದಿಯು ದೊರೆಯುತ್ತದೆ. ಆದರೆ ಅತ್ತೆ ಮಾವನಾಗಲೀ, ಗಂಡನಾಗಲೀ, ಅಂಕೆ ಶಿಕ್ಷೆಗೆ ಒಳಪಡಿಸಿದರೆ ಸರಿಹೋಗುತ್ತಾಳೆ, ಇದಕ್ಕೆಲ್ಲಾ ಹುಚ್ಚಾಸ್ಪತ್ರೆಗೆ ಹೋಗಿ ಮನೆಯ ಮಾನವನ್ನು ಕಳೆದುಕೊಳ್ಳುವುದೇ? ಎಂದುಕೊಳ್ಳುತ್ತಾರೆ. ಮಾನಸಿಕ ಪಲ್ಲಟವು ಅನಂತರ ವಿಪರೀತವಾಗಬಹುದು. ಚಿಕಿತ್ಸೆಗೆ ಬಗ್ಗುವ ಮಟ್ಟವನ್ನು ಮೀರಬಹುದು. ಅಪಕ್ವ ಮನಸ್ಸು ಎಂದು ಯುವಕನಿಗಾಗಲೀ, ಯುವತಿಗಾಗಲೀ ಹೇಳಿದರೆ, ಅವರು ಒಪ್ಪುತ್ತಾರೆಯೇ? ಬಂಡೇಳುತ್ತಾರೆ. ಬಂಡೇಳುವುದೂ ಅಪಕ್ವ ಮನಸ್ಸಿನ ಒಂದು ಚಿಹ್ನೆ: ಈ ದೃಷ್ಟಿಯಿಂದ ಯೌವನದಲ್ಲಿ ಅಪಕ್ವ ಮನಸ್ಸು ಹೆಚ್ಚಾಗಿ ಕಾಣಬರುತ್ತದೆ. ಆದರೆ ವಯಸ್ಸು ಮೂಡಿದಂತೆಲ್ಲಾ ಮನಸೂ ಪಕ್ವವಾಗುತ್ತದೆ ಎಂದುಕೊಳ್ಳಬಾರದು. ಪಂಚಾಂಗದ ಪ್ರಕಾರ ವಯಸ್ಸಿಗೂ, ಮನಸ್ಸಿನ ಪರಿಪಕ್ವತೆಯ ಗತಿಗೂ, ಬಹಳಷ್ಟು ಜನರಲ್ಲಿ ಅನ್ವಯವು ಇರುವುದಿಲ್ಲ. ಆದಕಾರಣ, ಯುವಕರಲ್ಲಿ ಕಾಣಸಿಗುವ ಮಾನಸಿಕ ಪಲ್ಲಟಗಳು, ಬೆಳೆದ ವಯಸ್ಸಿನವರಲ್ಲಿ ಕೂಡ ಇರುತ್ತದೆ. ಆದರೆ ಪ್ರಚೋದಿಸುವ ಕಾರಣಗಳು ಬೇರೆ ಬೇರೆಯಾಗಿರುತ್ತವೆ. ವಾಸ್ತವಿಕತೆಯ ಅರಿವನ್ನು ಮೂಡಿಸುವ ಸಂಸಾರ ಮತ್ತು ಸಮಾಜದ ಹಲವಾರು ಕಟ್ಟುನಿಟ್ಟುಗಳು ಇರುವುದರಿಂದ ಮಾನಸಿಕ ಪಲ್ಲಟಗಳು ಯುವಕರಲ್ಲಿದ್ದಂತೆ ವಿಪರೀತವಾಗುವುದಿಲ್ಲ. ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮಗಳು ಹೇಗೆ ಇರುತ್ತವೆಂಬುದನ್ನು ಮುಂದೆ ತಿಳಿಯೋಣ. ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ ರಾಮನಾಥಯ್ಯ ಎಂಬ ಸ್ನೇಹಿತನಿದ್ದಾನೆ. ತುಂಬಾ ಚೂಟಿ, ನಾಲಿಗೆಯೂ ಹರಿತ, ಯೋಚನೆಗಳು ಮಿಂಚಿನ ಬಳ್ಳಿಯಂತೆ ಮೂಡುತ್ತವೆ. ಅವುಗಳನ್ನು ಮಿರುಗುವ ಮಾತುಗಳಲ್ಲಿ ಕೇಳುವವರಿಗೆ ನಾಟುವಂತೆ ತಡಬಡವಿಲ್ಲದೆ ಆಡುತ್ತಾನೆ. ಅವನೊಂದಿಗೆ ಮಾತನಾಡುವುದೆಂದರೆ ನನಗೆ ಬಲು ಮೋಜು, ತಾಸು ತಾಸುಗಳನ್ನು ಹರಟೆಯಲ್ಲಿ ಕಳೆಯುತ್ತಿದ್ದೆವು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅವ ಪಾಸಾದ. ನಾನೂ ಪಾಸಾದೆ, ಎನ್ನುವುದಕ್ಕಿಂತ ನಪಾಸಾಗಲಿಲ್ಲ ಎಂದರೆ ಸರಿಯಾದೀತು. ಅವನ ತಂದೆಯು, ಅದೇನು ಅವಸರವೋ, ಆಗ ಸತ್ತುಹೋದ. ತಮ್ಮಂದಿರು ತಂಗಿಯರು ಮತ್ತು ತಾಯಿಯನ್ನು ಸಾಕುವ ಹೊಣೆಗಾರಿಕೆಯು ರಾಮನಾಥಯ್ಯನ ಮೇಲೆ ಹದಿನಾರನೇ ವಯಸ್ಸಿನಲ್ಲಿ ಬಿತ್ತು. ಆದಕಾರಣ ಓದನ್ನು ಮುಂದುವರೆಸಲಿಲ್ಲ. ಸರ್ಕಾರಿ ಕಚೇರಿಯಲ್ಲಿ ಕ್ಲಾರ್ಕ್‌ ಆಗಿ ಕೆಲಸಕ್ಕೆ ಸೇರಿಕೊಂಡ.<noinclude></noinclude> cs40e6yajhzbch7misocdw55eq12ho7 ಪುಟ:ಮನಮಂಥನ.pdf/೪೬೦ 104 62907 314231 131910 2026-05-01T03:20:22Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 314231 proofread-page text/x-wiki <noinclude><pagequality level="1" user="Shreelatha.Halemane" /></noinclude>ಮನಮಂಥನ ವೈಜ್ಞಾನಿಕವಾಗಿ ಪುನರ್‌ಜನ್ಮವನ್ನು ಸಿದ್ಧಾಂತ ಮಾಡಬಹುದು, ಎಂದು ಮಾತ್ರ ಹೇಳಿದರೆ ಸಾಕು. ಜಾತ್ಯಂತರ ಪರಿಣಾಮ: ಪ್ರಕೃತಿ ಅಪರಾತ್ ಜನ್ಮ ಒಂದರಲ್ಲೇ, ಪೂರ್ವಾಂತರ ಜನ್ಮಗಳ ಪರಿಣಾಮಗಳು ಪೂರ್ಣವಾಗಿ ಮುಗಿದುಹೋಗುವುದರಿಂದ, ಮನಸ್ಸು ಹೊಸ ಅರಿವು ಮತ್ತು ಧೈಯಗಳನ್ನು Metamorphosis ಆದಂತೆ ಪಡೆಯಲು ಸಾಧ್ಯ. ಜಿಪುಣಾಗ್ರೇಸರನಾದ, ಕಾಸಿನ ಮೇಲಿನ ಕಿಲುಬನ್ನು ಪುನುಗು ಎಂದು ಶೇಖರಿಸುವವನು, ಯಾವುದೋ ಒಂದು ಘಟನೆಯಿಂದ, ಧನಕನಕಾದಿಗಳನ್ನೆಲ್ಲ ಸರ್ವರಿಗೂ ದಾನ ಮಾಡಿ, ಪುರಂದರದಾಸನಾದುದು ಈ ಸೂತ್ರಕ್ಕೆ ಸಾಕ್ಷಿ. ಜೀವನದ ಅಗತ್ಯ ಮೌಲ್ಯಗಳು ಎಂದು ದೃಢವಾಗಿ ನಂಬಿದ್ದವನು, ಹಠಾತ್ತನೆ, ಅಂತಹ ಮೌಲ್ಯಗಳನ್ನು ತೃಣೀಕರಿಸಿ, ತೀವ್ರ ವಿರುದ್ಧವಾದ ಮೌಲ್ಯಗಳನ್ನು ಕಾಯಾ ವಾಚಾ ಮನಸಾ ಸ್ವೀಕರಿಸುವುದನ್ನು ಇಂದಿನ ಜೀವನದಲ್ಲಿಯೂ ಕಾಣುತ್ತೇವೆ. ದೇಶಾದ್ಯಂತ ಸುಪ್ರಸಿದ್ಧನಾದ ವಿಜ್ಞಾನಿಯು, ನವ್ಯ ದೃಷ್ಟಿಯೊಂದನ್ನು ಪಡೆದು, ಮೌಡ್ಯ ಎಂದು ಅನ್ನಿಸಿಕೊಳ್ಳುವಂತೆ, ನಡೆದುಕೊಳ್ಳುತ್ತಾನೆ. ಸಹೋದ್ಯೋಗಿಗಳಿಗೆ ಅಚ್ಚರಿ ತಂದರೂ, ಹೀಗಾಗುವುದು ಪೂರ್ವಜನ್ಮಗಳ ಪರಿಣಾಮವು ಮುಗಿದುಹೋದದ್ದರಿಂದ ಅದೂ ಈ ಜನ್ಮದ ಒಂದು ಹಂತದಲ್ಲಿ. ಮನಸ್ಸಿನ ರೂಢಿಗತವಾದ ಗುರಿ ಮತ್ತು ಆಚರಣೆಗಳು ಒಂದು ಜಾತಿಯವು. ಹಠಾತ್ತನೆ ವಿರುದ್ಧವಾದ ಗುರಿ ಮತ್ತು ಆಚರಣೆಗಳನ್ನು ನಂಬತೊಡಗಿದಾಗ ಬೇರೆ ಜಾತಿಯೇ ಆರಂಭವಾದಂತಾಯಿತು. ಈಗಿನ ಕಾಲದಲ್ಲಿ 'ಜಾತಿ' ಎನ್ನುವ ಅರ್ಥಕ್ಕೂ ಪತಂಜಲಿಗಳ ಕಾಲದ ಜಾತಿ ಎಂಬ ಪದದ ಅರ್ಥಕ್ಕೂ ಅರ್ಥಾರ್ಥಕ ಸಂಬಂಧವಿಲ್ಲ ಎನ್ನುವುದನ್ನು ಮರೆಯಬಾರದು. ನಿಮಿತ್ತಂ ಅಪ್ರಯೋಜಕಂ ಪ್ರಕೃತೀನಾಂ ವರಣ ಭೇದನ್ನು ತತಃ ಕ್ಷೇತ್ರಿಕವತ್‌ ಒಂದೇ ಜನ್ಮದಲ್ಲಿ ಒಂದು ಹಂತದಲ್ಲಿ ಜಾತ್ಯಂತರವಾಗುವುದು, ಹಿಂದಿನ ಜನ್ಮಗಳ ಕರ್ಮಗಳಿಂದ ಮಾತ್ರವಲ್ಲ, ಕರ್ಮಗಳು ಬಂಧಿತವಾದ, ಎಲ್ಲೆಗಳು, ಅಡ್ಡಿ ತೊಡಕುಗಳೂ ಇರುವ ಮಾರ್ಗದಲ್ಲಿ ಮಾತ್ರ ಪರಿಣಾಮವನ್ನು ಬೀರುತ್ತವೆ. ಆದರೆ 'ಸಂಯಮ'ದಿಂದಾಗಿ, ಅಡ್ಡಿ ತೊಡಕುಗಳನ್ನು ಕಿತ್ತೊಗೆದು, ಇನ್ನೊಂದು ವಿಹಿತ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು. ನಿರ್ಮಣ ಚಿತ್ತಾನಿ ಅಸ್ಮಿತಾ ಮಾಡ್ತಾತ್ 'ಸಂಯಮ'ದಿಂದಾಗಿ ಮನಸ್ಸನ್ನು ಸ್ಥಿರಗೊಳಿಸಿದ ಮೇಲೆ, ಪೂರ್ವ ಜನ್ಮಗಳ<noinclude></noinclude> hxqy02gfuztekxrr4kke81okxj6zorp ಪುಟ:ಮನಮಂಥನ.pdf/೪೬೧ 104 62908 313829 131911 2026-04-30T16:20:50Z Shreelatha.Halemane 7642 /* Proofread */ 313829 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೪೩}} ವಾಸನೆಗಳು ಉಳಿದಿರಬಹುದು. ಆಗ 'ಸಂಯಮ'ದಿಂದಾಗಿ ಯೋಗಿಯಾದವನು ಮನಸ್ಸನ್ನು ನಡಸುವ ಮಹತ್ ತತ್ತ್ವದಿಂದ ಸ್ಮರಿಸಿದ ತತ್‌ಕ್ಷಣ ಅನೇಕ ಮನಸ್ಸುಗಳನ್ನೂ, ಅವುಗಳಿರುವ ಅನೇಕ ದೇಹಗಳನ್ನೂ ಸೃಷ್ಟಿಸಬಲ್ಲನು. ಅವುಗಳ ಮೂಲಕ, ಪೂರ್ವಜನ್ಮಗಳಿಂದ ಉಳಿದಿರಬಹುದಾದ ವಾಸನೆಗಳನ್ನು ಪೂರೈಸಿ, ಏಕಕಾಲದಲ್ಲಿ ಅವುಗಳನ್ನು ನಾಶಪಡಿಸಬಹುದು. {{center|ಪ್ರವೃತ್ತಿ ಭೇದೇ ಪ್ರಯೋಜಕು ಚಿತ್ತಮೇಕಂ ಅನೇಕೇಷಾಂ}} ಅನೇಕ ಮನಸ್ಸು ಮತ್ತು ದೇಹಗಳಲ್ಲಿ, ಚಿತ್ತವೃತ್ತಿಗಳು ನಡೆಯುತ್ತಿದ್ದರೂ, ಯೋಗಿಯ ಚಿತ್ತವು ಸ್ಥಿರವಾಗಿ, ಸ್ವಯಂಪೂರ್ಣವಾಗಿ ಇರುತ್ತದೆ. ಅಂದರೆ ಸಂಯಮವನ್ನು ಸಾಧಿಸಿದ ಯೋಗಿಯು, ಮನಸ್ಸನ್ನು ಅತಿಕ್ರಮಿಸಿರುತ್ತಾದ್ದರಿಂದ, ಇತರ ಮನಸ್ಸು ಮತ್ತು ದೇಹಗಳನ್ನು ಸೃಷ್ಟಿಸಿದರೂ, ತಾನು ಒಂದೇ ರೀತಿಯಲ್ಲಿ ಸ್ಥಿರವಾಗಿರುತ್ತಾನೆ. {{center|ತತ್ರ ಧ್ಯಾನ ಜಂ ಅನಾಶಯಂ}} ಧ್ಯಾನ ಸಮಾಧಿಗಳಿಂದ ಅರಿಯಲ್ಪಟ್ಟ ಚಿತ್ತವು, ಹಿಂದಿನ ಜನ್ಮಗಳ ಕರ್ಮ ವಾಸನಾರಹಿತವಾಗಿರುತ್ತದೆ. ಜನ್ಮ ಔಷಧಿ, ಮಂತ್ರ ತಪಸ್ಸು ಈ ಎಲ್ಲವುಗಳಿಂದಲೂ ಲಭಿಸಿದ ಸಿದ್ಧಿಗಳಿಗೆ ಕರ್ಮವಾಸನೆಗಳಿರುತ್ತವೆ. ಆದರೆ ಸಮಾಧಿಯಿಂದ ಲಭಿಸಿದ ಚಿತ್ತವು ಕರ್ಮವಾಸನಾ ರಹಿತವಾಗಿರುತ್ತದೆ. ಕರ್ಮ ಶುಕ್ಲ ಕೃಷ್ಣಂ ಯೋಗಿನವಿದ್ದಂ ಇತರೇಷಾಂ ತತಸ್ ತದ್ ವಿಪಾಕಾನು ಗುಣಾನಾಂ ಏವಾಭಿವ್ಯಕ್ತಿರ್ವಾಸನಾನಾಂ ಜಾತಿ ದೇಶ ಕಾಲ ವ್ಯವಹಿತಾನಾಂ ಅಪಿ ಅನಂತರ್ಯಂ ಸ್ಮೃತಿ ಸಂಸ್ಕಾರಯೋ ಏಕ ರೂಪತ್ವಾತ್ ತಾಸಾಂ ಅನಾದಿತ್ವಂ ಚ ಆಶಿಸೋ ನಿತೃತ್ವಾತ್ ಹೇತು ಫಲಾಶ್ರಯಾಲಂಬನೆ ಸಂಗ್ರಹೀತತ್ವಾದ್ ಏಷ ಅಭಾವ ತದಭಾವ ಅತೀತಾನಾಗತಂ ಸ್ವರೂಪತೋಽ ಸ್ವರಭೇದತ್‌ ಧರ್ಮಾಣಾಂ ಈ ಸೂತ್ರಗಳಲ್ಲಿ, ಕರ್ಮಗಳು, ಅವುಗಳ ಮೂರು ಬೇಧಗಳು ; ಪುಣ್ಯ ಪಾಪ ಮಿಶ್ರ ಕರ್ಮಗಳು ; ಜನ್ಮಾದಿ ವಾಸನೆಗಳು ಚಿತ್ರದಲ್ಲಿದ್ದು ಸಮಾನ ದೇಹಗಳು ದೊರೆತಾಗ ಕಾಣಿಸಿಕೊಳ್ಳುವುದು ; ಸ್ಮೃತಿ ಸಂಸ್ಕಾರಗಳ ಪರಿಹಾರ ಮಾಡಿಕೊಳ್ಳುವ ಉಪಾಯಗಳು ; ಇತ್ಯಾದಿ ಇತ್ಯಾದಿ ವಿವರಿಸುತ್ತಾರೆ. ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ; ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಕರ್ಮ ಫಲಗಳನ್ನು ನಿಖರವಾಗಿ ನಿರ್ಧರಿಸುವುದು ಸಾಧ್ಯವಾಗಿಲ್ಲ. ಆದರೆ<noinclude></noinclude> 429ctp9n2azn0kxsouhbha47c11yf3l 313850 313829 2026-04-30T16:48:32Z Shreesha Sharma 7840 /* Validated */ 313850 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ}}{{Right|೪೪೩}} ವಾಸನೆಗಳು ಉಳಿದಿರಬಹುದು. ಆಗ 'ಸಂಯಮ'ದಿಂದಾಗಿ ಯೋಗಿಯಾದವನು ಮನಸ್ಸನ್ನು ನಡಸುವ ಮಹತ್ ತತ್ತ್ವದಿಂದ ಸ್ಮರಿಸಿದ ತತ್‌ಕ್ಷಣ ಅನೇಕ ಮನಸ್ಸುಗಳನ್ನೂ, ಅವುಗಳಿರುವ ಅನೇಕ ದೇಹಗಳನ್ನೂ ಸೃಷ್ಟಿಸಬಲ್ಲನು. ಅವುಗಳ ಮೂಲಕ, ಪೂರ್ವಜನ್ಮಗಳಿಂದ ಉಳಿದಿರಬಹುದಾದ ವಾಸನೆಗಳನ್ನು ಪೂರೈಸಿ, ಏಕಕಾಲದಲ್ಲಿ ಅವುಗಳನ್ನು ನಾಶಪಡಿಸಬಹುದು. {{center|ಪ್ರವೃತ್ತಿ ಭೇದೇ ಪ್ರಯೋಜಕು ಚಿತ್ತಮೇಕಂ ಅನೇಕೇಷಾಂ}} ಅನೇಕ ಮನಸ್ಸು ಮತ್ತು ದೇಹಗಳಲ್ಲಿ, ಚಿತ್ತವೃತ್ತಿಗಳು ನಡೆಯುತ್ತಿದ್ದರೂ, ಯೋಗಿಯ ಚಿತ್ತವು ಸ್ಥಿರವಾಗಿ, ಸ್ವಯಂಪೂರ್ಣವಾಗಿ ಇರುತ್ತದೆ. ಅಂದರೆ ಸಂಯಮವನ್ನು ಸಾಧಿಸಿದ ಯೋಗಿಯು, ಮನಸ್ಸನ್ನು ಅತಿಕ್ರಮಿಸಿರುತ್ತಾದ್ದರಿಂದ, ಇತರ ಮನಸ್ಸು ಮತ್ತು ದೇಹಗಳನ್ನು ಸೃಷ್ಟಿಸಿದರೂ, ತಾನು ಒಂದೇ ರೀತಿಯಲ್ಲಿ ಸ್ಥಿರವಾಗಿರುತ್ತಾನೆ. {{center|ತತ್ರ ಧ್ಯಾನ ಜಂ ಅನಾಶಯಂ}} ಧ್ಯಾನ ಸಮಾಧಿಗಳಿಂದ ಅರಿಯಲ್ಪಟ್ಟ ಚಿತ್ತವು, ಹಿಂದಿನ ಜನ್ಮಗಳ ಕರ್ಮ ವಾಸನಾರಹಿತವಾಗಿರುತ್ತದೆ. ಜನ್ಮ ಔಷಧಿ, ಮಂತ್ರ ತಪಸ್ಸು ಈ ಎಲ್ಲವುಗಳಿಂದಲೂ ಲಭಿಸಿದ ಸಿದ್ಧಿಗಳಿಗೆ ಕರ್ಮವಾಸನೆಗಳಿರುತ್ತವೆ. ಆದರೆ ಸಮಾಧಿಯಿಂದ ಲಭಿಸಿದ ಚಿತ್ತವು ಕರ್ಮವಾಸನಾ ರಹಿತವಾಗಿರುತ್ತದೆ. ಕರ್ಮ ಶುಕ್ಲ ಕೃಷ್ಣಂ ಯೋಗಿನವಿದ್ದಂ ಇತರೇಷಾಂ ತತಸ್ ತದ್ ವಿಪಾಕಾನು ಗುಣಾನಾಂ ಏವಾಭಿವ್ಯಕ್ತಿರ್ವಾಸನಾನಾಂ ಜಾತಿ ದೇಶ ಕಾಲ ವ್ಯವಹಿತಾನಾಂ ಅಪಿ ಅನಂತರ್ಯಂ ಸ್ಮೃತಿ ಸಂಸ್ಕಾರಯೋ ಏಕ ರೂಪತ್ವಾತ್ ತಾಸಾಂ ಅನಾದಿತ್ವಂ ಚ ಆಶಿಸೋ ನಿತೃತ್ವಾತ್ ಹೇತು ಫಲಾಶ್ರಯಾಲಂಬನೆ ಸಂಗ್ರಹೀತತ್ವಾದ್ ಏಷ ಅಭಾವ ತದಭಾವ ಅತೀತಾನಾಗತಂ ಸ್ವರೂಪತೋಽ ಸ್ವರಭೇದತ್‌ ಧರ್ಮಾಣಾಂ ಈ ಸೂತ್ರಗಳಲ್ಲಿ, ಕರ್ಮಗಳು, ಅವುಗಳ ಮೂರು ಬೇಧಗಳು ; ಪುಣ್ಯ ಪಾಪ ಮಿಶ್ರ ಕರ್ಮಗಳು ; ಜನ್ಮಾದಿ ವಾಸನೆಗಳು ಚಿತ್ರದಲ್ಲಿದ್ದು ಸಮಾನ ದೇಹಗಳು ದೊರೆತಾಗ ಕಾಣಿಸಿಕೊಳ್ಳುವುದು ; ಸ್ಮೃತಿ ಸಂಸ್ಕಾರಗಳ ಪರಿಹಾರ ಮಾಡಿಕೊಳ್ಳುವ ಉಪಾಯಗಳು ; ಇತ್ಯಾದಿ ಇತ್ಯಾದಿ ವಿವರಿಸುತ್ತಾರೆ. ಇಂದಿನ ಮನೋವೈಜ್ಞಾನಿಕ ಹಂತದಲ್ಲಿ ; ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಕರ್ಮ ಫಲಗಳನ್ನು ನಿಖರವಾಗಿ ನಿರ್ಧರಿಸುವುದು ಸಾಧ್ಯವಾಗಿಲ್ಲ. ಆದರೆ<noinclude></noinclude> cdgqjpuhdzsymgkfmwyb0cj5ap9blac ಪುಟ:ಮನಮಂಥನ.pdf/೪೬೨ 104 62909 313827 131912 2026-04-30T16:17:22Z Shreelatha.Halemane 7642 /* Proofread */ 313827 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|೪೪೪}}{{Right|ಮನಮಂಥನ}} Hereditary characters ಎಂಬುವು ದೇಹದ ವಿಷಯದಲ್ಲಿ ಸಾಮಾನ್ಯ ಅನುಭವದಿಂದಲೂ ಹಾಗೂ ವೈಜ್ಞಾನಿಕವಾಗಿಯೂ ಸಮರ್ಥನೀಯವಾಗಿವೆ. Memory is the deified from of hereditary characteristics o ಥಾಮಸ್ ಮ್ಯಾನ್‌ ಹೇಳಿದ್ದಾನೆ. ಮನಸ್ಸು ಎಂಬ ಶಕ್ತಿಯ ವಿಚಾರವು ಇಂದಿನ್ನೂ ನಮಗೆ ವಿಶದವಾಗಿ ತಿಳಿದಿಲ್ಲ. ದೇಹವು ಇಲ್ಲವಾದಾಗ, ಮನಸೂ ಶೂನ್ಯವಾಗುತ್ತದೆಯೇ? ಅಥವಾ ಇನ್ನೊಂದು ತರಹ ಶಕ್ತಿಯಾಗಿ ಪರಿವರ್ತನೆಯನ್ನು ಹೊಂದುತ್ತದೆಯೇ? ಯಾರೂ ತಿಳಿದಿಲ್ಲ. ಪುನರ್ಜನ್ಮವನ್ನು ನಂಬಿದವರು, ಸತ್ತವರ ಮನಸ್ಸು ಅಥವಾ ಅದರ ಮುಖ್ಯಾಂಶವೊಂದು ಉಳಿದಿರುತ್ತದೆ. ಆದರೆ ಅದಕ್ಕೆ ದೇಹವಿಲ್ಲದಿದುದರಿಂದ, ಇತರ ಲೌಕಿಕರ ಕಣ್ಣಿಗೆ ಕಾಣುವುದಿಲ್ಲ. ಇನ್ನೊಂದು ದೇಹವು, ಯಾವ ಪ್ರಾಣಿಯದೇ ಆಗಲಿ ದೊರೆತರೆ, ಅದರಲ್ಲಿ ಪ್ರತಿಷ್ಠಿತವಾಗಿ, ಆ ದೇಹದೊಂದಿಗೆ ಜನಿಸುತ್ತದೆ. ಇದನ್ನು ನಂಬುವುದಾದರೆ, ಹಿಂದಿನ ಜನ್ಮದ ಕರ್ಮಫಲಗಳು ಅಥವಾ ಸ್ಮರಣೆಗಳು, ಅಂತಹ ಮನಸ್ಸಿನಲ್ಲಿ ಉಳಿದಿರುವುದು ಸಮರ್ಥನೀಯ. ಈ ದೃಷ್ಟಿಯಿಂದ ನೋಡಿದರೆ ಮೇಲೆ ಉಲ್ಲೇಖಿಸಿರುವ ಸೂತ್ರಗಳು ಅರ್ಥಗರ್ಭಿತವಾಗಿರುತ್ತವೆ. {{center|ತೇ ವ್ಯಕ್ತ ಸೂಕ್ಷ್ಮ ಗುಣಾತ್ಮಾನ:}} ತೇ, ಎಂದರೆ ಭೂತ, ವರ್ತಮಾನ, ಭವಿಷ್ಯ :-ವ್ಯಕ್ತವಾದುವು, ಮತ್ತು ಅವ್ಯಕ್ತವಾದುವು, ಅನುಭವಿಸಿದುದು, ಹಾಗೂ ಅತಿ ಸೂಕ್ಷ್ಮವಾಗಿದ್ದು ಇನ್ನೂ ಅನುಭವಕ್ಕೆ ಬಾರದೆ ಇರುವುವು, ಇವೆಲ್ಲವೂ ಸತ್ವ, ರಜಸ್, ತಮೋಗುಣಗಳ ವಿಧ ವಿಧವಾದ ಸಮ್ಮಿಶ್ರಣದ ಫಲಗಳು. ಮೂರೂ ಈ ಗುಣಗಳ ಮೊದಲ ಅವಸ್ಥೆಯು 'ಮಹತ್' ತತ್ತ್ವ ಎಂದು ಸಾಂಖ್ಯಕಾರಕರೂ, ಚಿತ್ರ ಎಂದು ಯೋಗವಾದಿಗಳೂ ಹೆಸರಿಸುತ್ತಾರೆ. {{center|ಪರಿಣಾಮೈಕತ್ವಾದ್ ವಸ್ತು ತತ್ತ್ವಂ}} ಮೂರು ಗುಣಗಳ ಪರಿಣಾಮದ ಐಕ್ಯದಿಂದ, ವಸ್ತುವು ಒಂದು ಎಂಬ ಭಾವನೆಯು ಮೂಡುತ್ತದೆ. {{center|ವಸ್ತು ಸಾಮ್ಯ ಚಿತ್ತ ಭೇದಾತ್‌ ತಯೋ ವಿಭಕ್ತ ಪಂಥಾ}} ಭೇದ ಭೇದವಾದ ಮನಸ್ಸುಗಳಿರುವುದರಿಂದ, ವಸ್ತುವು ಒಂದೇ ಆಗಿದ್ದರೂ, ಅದು ವಿಧವಿಧವಾಗಿ ಕಾಣಿಸುತ್ತದೆ ; ಅಥವಾ ಗ್ರಹಿಸಲ್ಪಡುತ್ತದೆ. ಸ್ತ್ರೀಯು ಒಬ್ಬಳೇ ಆಗಿದ್ದರೂ, ಪ್ರಿಯನ ಮನಸ್ಸಿನಲ್ಲಿ ಆಹ್ಲಾದವನ್ನುಂಟುಮಾಡಿ, ಸವತಿಯ ಮನಸ್ಸಿನಲ್ಲಿ ಮತ್ಸರವನ್ನು ಮಾಡಿ, ಸಂನ್ಯಾಸಿಯ ಮನಸ್ಸಿನಲ್ಲಿ ಯಾವ ಪರಿಣಾಮವನ್ನೂ<noinclude></noinclude> lxru9o5eos5bnl0n6gqq82luefndahs ಪುಟ:ನನ್ನ ನಲ್ಲ.pdf/೧೦ 104 75407 314565 284507 2026-05-01T09:51:37Z Ashwini Rai K 8475 /* Proofread */ 314565 proofread-page text/x-wiki <noinclude><pagequality level="3" user="Ashwini Rai K" /></noinclude>X '''ಮುನ್ನುಡಿ''' 'ಮಧುರಚೆನ್ನ' ಗೆಳೆಯ ಚೆನ್ನಮಲ್ಲಪ್ಪ ಗಲಗಲಿ, ಹಲಸಂಗಿ ಇವರ ಕವನ ಸಂಗ್ರಹವೊಂದನ್ನು ಪ್ರಕಾಶಗೊಳಿಸಲು ಮುಂದುವರಿದುದಕ್ಕಾಗಿ 'ಕರ್ನಾಟಕ ಸಾಹಿತ್ಯ ಮಂದಿರ'ದವರನ್ನು ಅಭಿನಂದಿಸಬೇಕಾಗಿದೆ. ಜಯಕರ್ನಾಟಕ ಗ್ರಂಥಮಾಲೆಯಲ್ಲಿ ಪವಣಿಸಿದ 'ಪೂರ್ವರಂಗ'ವೆಂಬ ಆಧ್ಯಾತ್ಮ ಕಥಾನಕದೊಡನೆ ಕವನಸಂಗ್ರಹವೂ ಪ್ರಕಟವಾಗಿದ್ದರೆ ಕುಂದಣದಲ್ಲಿ ಕಟ್ಟಿದ ರತ್ನದಂತೆ ಪರಸ್ಪರ ಶೋಭೆಯು ಪುಷ್ಟಿಗೊಳ್ಳುವಂತಿತ್ತು. ಆದರೂ 'ಪೂರ್ವರಂಗ'ವಾದ ಮೇಲೆ ಕಾವ್ಯಕೀರ್ತನ ವಾಗುವುದು ಉಚಿತವೇ ಆಗಿದೆ. ಆದರೆ ಆಗ ಮಾತ್ರ ಈ ಮುನ್ನುಡಿಯ ವಿಶೇಷ ಅವಶ್ಯಕತೆ ಉಂಟಾಗುತ್ತಿರಲಿಲ್ಲ, ಕಾವ್ಯದ ಉಗಮವು ಕವಿಜೀವನದಲ್ಲಿ. 'ಪೂರ್ವರಂಗ'ದಲ್ಲಿ ಕವಿಜೀವನವಿದ್ದರೆ, ಕವಿಕರ್ಮವಾದ ಸಾಹಿತ್ಯವು 'ನನ್ನ ನಲ್ಲ'ವೆಂದು ಅಂಕಿತವಾದ ಈ ಕವನಸಂಗ್ರಹದಲ್ಲಿದೆ. ರಸಿಕರು ಅದರ ಬೆಳಕಿನಲ್ಲಿ ಇದನ್ನು ನೋಡಿದರೆ ಉಚಿತ ವಿಮರ್ಶೆಗೆ ಅನುಕೂಲ ಹೆಚ್ಚು. ಆದರೆ ಶಿಲ್ಪಿಯ ಪರಿಚಯವಿಲ್ಲದ ಅವನ ಕಲೆಯೇ ಅರ್ಥವಾಗದಿದ್ದರೆ, ಅದರ ಸ್ವಾರಸ್ಯವು ತಿಳಿಯದಿದ್ದರೆ, ಹುಟ್ಟಿಸಿದ ದೇವನೇ ತನ್ನ ದೃಷ್ಟಿಯನ್ನು ಕುಟ್ಟಿ ಕೆಡಹಿದಂತೆ, ಕರ್ತಾರನು ಎಷ್ಟೇ ಮಹಿಮಶಾಲಿಯಾದರೂ ಯಾವನ ಕೃತಿಯಲ್ಲಿ ಅವನ ಪ್ರತೀತಿಯನ್ನು ಕೊಡುವ ವ್ಯಂಜನಾಶಕ್ತಿ ಇಲ್ಲವೋ ಅವನ ಆ ಕೃತಿಯು ಅವನ ಕರ್ಮವಲ್ಲದೆ ಮತ್ತೇನು? 'ಮಧುರಚೆನ್ನ'ರ ಕೃತಿಯಲ್ಲಿ ವ್ಯಂಜನಾಶಕ್ತಿಯು ವಿಪುಲವಾಗಿದೆ. ಇವರ ಭಾವಾವೇಶವು ರಸಿಕರನ್ನು ಅಂತರ್ಮುಖರನ್ನಾಗಿ ಮಾಡುವದು. 'ಅಧ್ಯಾತ್ಮವ ನಿಚಿತ ಪ್ರಯೋಜನವೆನಗೆ' ಎಂದು ಇವರು 'ರತ್ನಾಕರ'ನಂತ ಸಾರಿದ್ದಾರೆ. ಇಲ್ಲಿಯ ಅಧ್ಯಾತ್ಮ ದೃಷ್ಟಿಯೂ “ಬೇಕಾದರಾಲಿಸುವದು ಬೇಡದಾಗೆ ಪ ರಾಕು ಮಾಡುವದೆನಗಲ್ಲಿ: ವ್ಯಾಕುಲವಿಲ್ಲ ಸಂತಸವಿಲ್ಲ ನಾನು ನಿ ರಾಕಾಂಕ್ಷಿ' ಎನ್ನುವಂತಿದ್ದರೂ ಸಹೃದಯರು 'ಈತಗಾತ್ಮಧ್ಯಾನವುಂಟಲ್ಲದಿದ್ದರೇ ಚಾತುರ್ಯವಚನ ವಂತಹುದು ಮಾತು ತಾನೆ ಮನದೊಳಗೆ ಸೂಚಿಸುವದು" ಎಂದನ್ನಿಸದೆ ಬಿಡದು. ಗೆಳೆಯ ಚೆನ್ನಮಲ್ಲಪ್ಪನವರು 'ಮಧುರಚೆನ್ನ'ರಂಬ ಆಧ್ಯಾತ್ಮಿಕ ನಾಮಕರಣವನ್ನು 'ಮಧುರಗೀತ'ದಿಂದ ಮೊದಲು ಪಡೆದರೂ ಇವರ ಆಧ್ಯಾತ್ಮಿಕ ಪುನರ್ಜನ್ಮವು<noinclude></noinclude> hw2d6g9oxkdlp6omb7uwn6l41cqbz38 314566 314565 2026-05-01T09:52:08Z Ashwini Rai K 8475 314566 proofread-page text/x-wiki <noinclude><pagequality level="3" user="Ashwini Rai K" /></noinclude>X {{center|'''ಮುನ್ನುಡಿ'''}} 'ಮಧುರಚೆನ್ನ' ಗೆಳೆಯ ಚೆನ್ನಮಲ್ಲಪ್ಪ ಗಲಗಲಿ, ಹಲಸಂಗಿ ಇವರ ಕವನ ಸಂಗ್ರಹವೊಂದನ್ನು ಪ್ರಕಾಶಗೊಳಿಸಲು ಮುಂದುವರಿದುದಕ್ಕಾಗಿ 'ಕರ್ನಾಟಕ ಸಾಹಿತ್ಯ ಮಂದಿರ'ದವರನ್ನು ಅಭಿನಂದಿಸಬೇಕಾಗಿದೆ. ಜಯಕರ್ನಾಟಕ ಗ್ರಂಥಮಾಲೆಯಲ್ಲಿ ಪವಣಿಸಿದ 'ಪೂರ್ವರಂಗ'ವೆಂಬ ಆಧ್ಯಾತ್ಮ ಕಥಾನಕದೊಡನೆ ಕವನಸಂಗ್ರಹವೂ ಪ್ರಕಟವಾಗಿದ್ದರೆ ಕುಂದಣದಲ್ಲಿ ಕಟ್ಟಿದ ರತ್ನದಂತೆ ಪರಸ್ಪರ ಶೋಭೆಯು ಪುಷ್ಟಿಗೊಳ್ಳುವಂತಿತ್ತು. ಆದರೂ 'ಪೂರ್ವರಂಗ'ವಾದ ಮೇಲೆ ಕಾವ್ಯಕೀರ್ತನ ವಾಗುವುದು ಉಚಿತವೇ ಆಗಿದೆ. ಆದರೆ ಆಗ ಮಾತ್ರ ಈ ಮುನ್ನುಡಿಯ ವಿಶೇಷ ಅವಶ್ಯಕತೆ ಉಂಟಾಗುತ್ತಿರಲಿಲ್ಲ, ಕಾವ್ಯದ ಉಗಮವು ಕವಿಜೀವನದಲ್ಲಿ. 'ಪೂರ್ವರಂಗ'ದಲ್ಲಿ ಕವಿಜೀವನವಿದ್ದರೆ, ಕವಿಕರ್ಮವಾದ ಸಾಹಿತ್ಯವು 'ನನ್ನ ನಲ್ಲ'ವೆಂದು ಅಂಕಿತವಾದ ಈ ಕವನಸಂಗ್ರಹದಲ್ಲಿದೆ. ರಸಿಕರು ಅದರ ಬೆಳಕಿನಲ್ಲಿ ಇದನ್ನು ನೋಡಿದರೆ ಉಚಿತ ವಿಮರ್ಶೆಗೆ ಅನುಕೂಲ ಹೆಚ್ಚು. ಆದರೆ ಶಿಲ್ಪಿಯ ಪರಿಚಯವಿಲ್ಲದ ಅವನ ಕಲೆಯೇ ಅರ್ಥವಾಗದಿದ್ದರೆ, ಅದರ ಸ್ವಾರಸ್ಯವು ತಿಳಿಯದಿದ್ದರೆ, ಹುಟ್ಟಿಸಿದ ದೇವನೇ ತನ್ನ ದೃಷ್ಟಿಯನ್ನು ಕುಟ್ಟಿ ಕೆಡಹಿದಂತೆ, ಕರ್ತಾರನು ಎಷ್ಟೇ ಮಹಿಮಶಾಲಿಯಾದರೂ ಯಾವನ ಕೃತಿಯಲ್ಲಿ ಅವನ ಪ್ರತೀತಿಯನ್ನು ಕೊಡುವ ವ್ಯಂಜನಾಶಕ್ತಿ ಇಲ್ಲವೋ ಅವನ ಆ ಕೃತಿಯು ಅವನ ಕರ್ಮವಲ್ಲದೆ ಮತ್ತೇನು? 'ಮಧುರಚೆನ್ನ'ರ ಕೃತಿಯಲ್ಲಿ ವ್ಯಂಜನಾಶಕ್ತಿಯು ವಿಪುಲವಾಗಿದೆ. ಇವರ ಭಾವಾವೇಶವು ರಸಿಕರನ್ನು ಅಂತರ್ಮುಖರನ್ನಾಗಿ ಮಾಡುವದು. 'ಅಧ್ಯಾತ್ಮವ ನಿಚಿತ ಪ್ರಯೋಜನವೆನಗೆ' ಎಂದು ಇವರು 'ರತ್ನಾಕರ'ನಂತ ಸಾರಿದ್ದಾರೆ. ಇಲ್ಲಿಯ ಅಧ್ಯಾತ್ಮ ದೃಷ್ಟಿಯೂ “ಬೇಕಾದರಾಲಿಸುವದು ಬೇಡದಾಗೆ ಪ ರಾಕು ಮಾಡುವದೆನಗಲ್ಲಿ: ವ್ಯಾಕುಲವಿಲ್ಲ ಸಂತಸವಿಲ್ಲ ನಾನು ನಿ ರಾಕಾಂಕ್ಷಿ' ಎನ್ನುವಂತಿದ್ದರೂ ಸಹೃದಯರು 'ಈತಗಾತ್ಮಧ್ಯಾನವುಂಟಲ್ಲದಿದ್ದರೇ ಚಾತುರ್ಯವಚನ ವಂತಹುದು ಮಾತು ತಾನೆ ಮನದೊಳಗೆ ಸೂಚಿಸುವದು" ಎಂದನ್ನಿಸದೆ ಬಿಡದು. ಗೆಳೆಯ ಚೆನ್ನಮಲ್ಲಪ್ಪನವರು 'ಮಧುರಚೆನ್ನ'ರಂಬ ಆಧ್ಯಾತ್ಮಿಕ ನಾಮಕರಣವನ್ನು 'ಮಧುರಗೀತ'ದಿಂದ ಮೊದಲು ಪಡೆದರೂ ಇವರ ಆಧ್ಯಾತ್ಮಿಕ ಪುನರ್ಜನ್ಮವು<noinclude></noinclude> hinqbpla9mqzmucwhb37y1qoksqensx ಪುಟ:ನನ್ನ ನಲ್ಲ.pdf/೨೭ 104 75424 314474 291155 2026-05-01T09:15:44Z Ashwini Rai K 8475 /* Validated */ 314474 proofread-page text/x-wiki <noinclude><pagequality level="4" user="Ashwini Rai K" />{{Left|೪}} {{Right|ನನ್ನನಲ್ಲ}}</noinclude>ಹಲಬುವೆನು ಬಾರೆಂದು ಹಂಬಲಿಸುತಿಹೆನೆಂದ ಹೊಲಬುಗೆಟ್ಟೆನು ಹೊರಳಿ ದಿಟ್ಟಿಸೆಂದೆ | ನೆಲೆಗೆಟ್ಟೆ ಬಾರೆಂದೆ ಬಲಗೆಟ್ಟೆ ಬಾರೆಂದೆ ಛಲಗೆಟ್ಟೆ ಕುಲಗೆಟ್ಟೆ ರಕ್ಷಿಸೆಂದೆ ||೧೭|| ಮರುಗುವೆನು ಬಾರೆಂದೆ ಸೊರಗುವನು ಬಾರೆಂದೆ ಕೊರಗುವೆನು ಕಾಯಬಾರೆಂದು ಕರೆದೆ | ನರಳುವೆನು ಬಾರೆಂದೆ ಹೊರಳುವೆನು ಬಾರೆಂದೆ ಕೊರಳಾಣೆಯಿಟ್ಟಿಟ್ಟು ಚೆಲ್ಲುವರಿದೆ ||೧೮|| ಕಲ್ಲೆದೆಯ ಕಣಿಯೆಂದೆ ಕೊರಳು ಕೊಯ್ಯವನೆಂದೆ ಕರುಳು ಕರಗದ ಕುಟಿಲ ಕಟುಕನೆಂದೆ ಸೊಲ್ಲಡಗಿತೇನೆಂದೆ ಛೀ ಸತ್ತೆಯೇನೆಂದೆ ಬಲ್ಲಂತೆ ಬಾಯ್ಬಿಟ್ಟೆ ಬಯ್ದೆ ಅಂದೆ ||೧೯|| ಬರುವದೇನುಂಟೊಮ್ಮೆ ಬರುವ ಕಾಲಕೆ ಬಹುದು ಬಯಕೆ ಬರುವದರ ಕಣ್ಣನ್ನೆ ಕಾಣೋ | ಅರಿಯದಾ ಹವಣಿಕೆಯು ಜೀವಜೀವನ ಲೀಲೆ ದೇವದೇವನ ಗೂಢ ವಿಧಿಯು ಕಾಣೋ ||೨೦|| {{center|೨ನೇ ಎಸಳು}} ನೆಲಬಗಿದು ಹುಡುಕುವೆನೆ ಮುಗಿಲೇರಿ ನೋಡುವೆನೆ ನನ್ನ ಕರುಳಿನ ಕಿಚ್ಚು ಹೇಳಲಾರೆ | ಚೆಲುವ ಚೆನ್ನಿಗರಾಯನೆಲ್ಲಿ ಸಿಗಬಹುದಮ್ಮ ಅವನ ಕಾಣದೆ ಇನ್ನು ತಾಳಲಾರೆ ||೧||<noinclude></noinclude> 9mso72f9w40tx3dlk51pgmjsmoh1s22 ಪುಟ:ನನ್ನ ನಲ್ಲ.pdf/೮೫ 104 75482 314485 311936 2026-05-01T09:17:15Z Ashwini Rai K 8475 /* Validated */ 314485 proofread-page text/x-wiki <noinclude><pagequality level="4" user="Ashwini Rai K" /></noinclude>{{Right|ನನ್ನ ನಲ್ಲ}}{{Left|೬೨}} '''೧೬. ಶ್ರುತಾಶ್ರುತ ವೀಣಾರವ'' {{center|(೧)}} ಮಿಂಚಿನಂದದಿ ಹೊಳೆದು ಹರಿಯುವವಳಾರೆ ? ಚಂಚಲೆಯೆ ! ಚಲಮಲನೆ ಚರಿಸುವವಳಾರೆ ? ? ಮೈಯಿಲ್ಲದವಳೇ ! ನೀ ಮೈದೋರಿದಂದು ಮೈಮರೆಯಿತೀ ಜಗವು ನಿನ್ನಲ್ಲಿ ಸಂದು !!! ನಿಂತಲ್ಲಿ ನಿಲ್ಲುವುದ ನೀನರಿಯದವಳು ! ನಿಂತಲ್ಲಿಯೇ ನೆಲವ ನಿಲಿಸಬಲ್ಲವಳು !!! ಸಪ್ತಭಂಗಿಗಳಿಂದ ಸುಳಿದಾಡುವವಳು ಸುಪ್ತಿಯಲಿ ಸರ್ವವನು ಸೆರೆಹಿಡಿಯುವವಳು !! ಮೂಗೆಯೆಂಬೆನೆ ಮೆಚ್ಚಿ ಮಾತಾಡುವವಳು ! ಮೂಗುವಡಿಸುವ ನುಡಿಯ ! ನೀನದೇಂಥವಳು !! ಯಾವ ದೇಶದ ಹೆಣ್ಣೆ ! ಯಾವ ಭಾಷೆಯಿದು ? ಅಕ್ಷರಕ್ಕಿದು ತಾನೆ ಸಾಕ್ಷಿಯಾಗಿಹುದು !!! ನಿನ್ನನೆಲ್ಲಿಯೋ ಎಂದೋ-ನೋಡಿದಂತಿಹುದು ನಿನ್ನ ನುಡಿಯಲ್ಲೊಮ್ಮೆ ಆಡಿದಂತಿಹುದು !!! ಕೇಳುತಿರುವಂತೆಯೇ ತಿಳಿಯುವಂತಿಹುದು ಹೇಳಲೆಳಸುತ್ತಲೇ ತಿಳಿಯದಂತಿಹುದು !! ಸಪ್ತ ಋಷಿಗಳ ಮಂತ್ರ ಸೂಸಿ ಹರಿಯುವದು ಸಪ್ತ ಭೂಮಿಕೆಗಳನು ಸುತ್ತಿಸುಳಿಯುವದು !!! ಆಪ್ತಳಂದದಿ ನಿನ್ನ ಮರೆಗಿರುವವಳಾರು ? ಗುಪ್ತಗಾಮಿನಿಯಾಗಿ ಚರಿಸುವವಳಾರು ? ನಿನ್ನ ಮೋರೆಯ ಮೇಲೆ ಅವಳ ಕುರುಪಿಹುದು ! ನಿನ್ನ ನೋಡಿದ ಮನಕೆ ಅವಳ ನೆನಪಿಹುದು !! ಅವಳ ಬಣ್ಣಿಸಬಲ್ಲ ಬಾಯಿ ನನಗಿಲ್ಲ.<noinclude></noinclude> dx5ae83ndremojnxwhneqfco88b63ua ಪುಟ:ನನ್ನ ನಲ್ಲ.pdf/೯೯ 104 75496 314499 313087 2026-05-01T09:19:26Z Ashwini Rai K 8475 /* Validated */ 314499 proofread-page text/x-wiki <noinclude><pagequality level="4" user="Ashwini Rai K" /></noinclude>{{Right|ನನ್ನ ನಲ್ಲ}} ೭೬ '''೨೩ ಧನ್ಯಸೀತೆ''' ಯಾರ ಮಾಸ್ತಿಯ ಕಲ್ಲು ರಾಮಾಯಣದ ಸೊಲ್ಲು ನಾಡನಾರಿಯರ ಗೆಲ್ಲು. ೧ ಯಾರ ಹೆಸರಿನ ಸದ್ದು ಕವಿಯ ತುಟಿಗಳ ಮುದ್ದು ಮನದ ಮೈಲಿಗೆಯ ಮದ್ದು ೨ ಯಾರ ಲೀಲೆಯ ನೆನಸು ದೇವಲೋಕದ ಕನಸು ನಲ್ಲನಲ್ಲೆಯರ ಮನಸು ೩ ಯಾರ ಕೀರ್ತಿಯ ಹಾಡು ಕವಿಯ ನಾಲಿಗೆಗೀಡು ರಾಗ ರಸಗಳಿಗೆ ಬೀಡು ೪ ಯಾರ ಬಾಳ್ವೆಯ ತೋಡು ಯೋಗ ಭೋಗದ ಜೋಡು ಸಮಸಿರಿಯ ಕಾಡುನಾಡು ೫ ಸೀತೆ ನಿನ್ನೀ ಪಾಡು ನನ್ನೆದೆಯ ಸವಿಹಾಡು ನೀನೆ ಕಡುಧನ್ಯೆ ನೋಡು ೬<noinclude></noinclude> dumilwhaxkrl82l05c3qz9cuked7xnx ಪುಟ:ನನ್ನ ನಲ್ಲ.pdf/೧೦೦ 104 75497 314502 313064 2026-05-01T09:19:53Z Ashwini Rai K 8475 /* Validated */ 314502 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೭೭}} '''೨೪. ಮುರಲೀಧರಂ''' ಮಧುರ ಮನೋಹರ ಮುರಲಿಯನೂದುವ ಚದುರ ಕೃಷ್ಣ ನೀ ಬನದೊಳು ಕೆಳದೀ || ಪಲ್ಲ || ಏಳು ಸರಗಳನು ಮೇಳಮಾಡುತಲಿ ಪೇಳ್ವನೆಲ್ಲ ರಾಗರಾಗಿನಿಗಳಂ ೧ ರಚಿಸಿ ದೀರ್ಘರವ-ಜಾಲವ ಗೋಪಿ- ಪ್ರಚಯವ ಜಮುನೆಗೆ ಕರೆಯುತಲಿಹನೌ ೨ ಸಾಂದ್ರ ಚಂದ್ರಿಕಾ ಚಂದ್ರರಿನೊಪ್ಪುವ ಚೆಂದದಲಿರುಳೊಳು ಕೋಲನಾಡುವಂ ೩ ದರುಶನಕೆಂದೀ ಬ್ರಹ್ಮಾನಂದಂ ಸುರವಿಮಾನವನ್ನೇರಿ ಬರುವನೌ ೪ {{center|————}}<noinclude>*ಬ್ರಹ್ಮಾನಂದ ಪರಮಹಂಸರ ಒಂದು ಹಿಂದೀ ಕವಿತೆಯ ಅನುವಾದ,</noinclude> kewp8rjpw9o4kb52yw4sufe9gci8dnt ಪುಟ:ನನ್ನ ನಲ್ಲ.pdf/೧೦೧ 104 75498 314504 313065 2026-05-01T09:20:15Z Ashwini Rai K 8475 /* Validated */ 314504 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೭೮}}{{Right|ನನ್ನ ನಲ್ಲ}} '''೨೫. ಮಹಾಕೃಪೆ''' ಕಂದ : ಜನನಿಯ ಸುಸ್ಮಿತಹಾಸಂ {{gap}}ಜನನಿಯ ಕರುಣಾಕಟಾಕ್ಷ ಶಿಶುಸಂಕುಲಕೆ {{gap}}ಜನನಿಯ ಹಸ್ತಸ್ಪರ್ಶಂ {{gap}}ಜನಿಯಿಸುಗುಂ ಜ್ಞಾನ ಶಕ್ತಿ ಶಾಂತ್ಯಾನಂದಂ {{center|—————}}<noinclude></noinclude> 1fwjhvjbbd39l3ua07ute8ijzgdlc5n ಪುಟ:ನನ್ನ ನಲ್ಲ.pdf/೧೦೨ 104 75499 314506 313066 2026-05-01T09:20:41Z Ashwini Rai K 8475 /* Validated */ 314506 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೭೯}} '''೨೬. ಅಭೀಪ್ಸಾ''' ಇಲ್ಲದ್ದಾಗಲು ಬಯಸುವದಿಲ್ಲ ಇದ್ದದ್ದಾಗಲು ಹೇಸುವದಿಲ್ಲ ಏನಿಹನೋ ಆದೆ ಮಾಡಿರಿ ಜನನೀ ನಾನಿದಕಸಮಿಸಿಗೊಳ್ಳೆನು ಕರುಣೀ ನೀವೀ ಜಗತಿಯ ಒಡತಿಯರಹುದು ನಾವೀ ಜಗತಿಯ ಒಡವೆಗಳಹುದು ಯಾವುದನೆಲ್ಲಿರಿಸುವದದು ಯೋಗ್ಯ ನೀವೇ ಬಲ್ಲಿರಿ ಯೋಗ್ಯಾಯೋಗ್ಯ ಎಲ್ಲವು ಬಗೆವುದು ತಾನೇ ಶ್ರೇಷ್ಠ ಬಲ್ಲರೆ ಬಲ್ಲರು ಶ್ರೇಷ್ಠ ಕನಿಷ್ಠ ಹಿರಿದಾದರು ಅದು ನಿಮ್ಮಯ ಸೊತ್ತು ಕಿರಿದಾದರು ಅದು ನಿಮ್ಮದೆ ಸೊತ್ತು ನಿಮ್ಮಯ ಸೊತ್ತಾಗಿದ್ದುದೆ ಭಾಗ್ಯ ನಿಮ್ಮವನೆಂಬುದೆ ಸಿರಿ ಸೌಭಾಗ್ಯ ಹಿರಿಕಿರಿದೆಂಬುದು ಹೆಮ್ಮೆಗೆ ಅಲ್ಲ ವರಸಾನಿಧ್ಯದ ಬಯಕೆಯಿದೆಲ್ಲ ತೆರಪಿಲ್ಲ ಹಿರಿಮಕ್ಕಳ ಸುಖಕೆ ತೆರೆಯ ಮರೆಯು ಕಿರಿಮಕ್ಕಳ ತತಿಗೆ ಅಂತೆಯೆ ಹಿರಿ ಬಳಗದೊಳಿರಬಯಸಿ ಸಂತತ ಅಲ್ಪರೆದೆನು ತಳಮಳಿಸಿ ಖಂಡರಹಿತ ಸನ್ನಿಧಿಗಾನೆಳಸಿ ಕಂಡಂತೆಯೆ ಮೊರೆದೆನು ಕಳವಳಿಸಿ ನನ್ನ ಸ್ಥಳವ ನಾನರಿಯುವದೆಂತು ? ನಿನ್ನ ಕೃಪೆಯ ಕೈದೀಪವು ಬಂತು<noinclude></noinclude> 78594dwbavvofxabsmalvuf9z410keh ಪುಟ:ನನ್ನ ನಲ್ಲ.pdf/೧೦೩ 104 75500 314509 313067 2026-05-01T09:21:02Z Ashwini Rai K 8475 /* Validated */ 314509 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೦}}{{Right|ನನ್ನ ನಲ್ಲ}} ಕಿರಿಯರೊಳಗೆ ಇನ್ನಿಬ್ಬಗೆಯುಂಟು ಅರಿಯೆನವ್ವ ನನಗಾವುದು ಗಂಟು ಎಲ್ಲೆಲ್ಲಿದ್ದರು ಅಲ್ಲಲ್ಲಿದ್ದೇ ಸಲ್ಲಿಸಿ ಭಕ್ತಿಯ ನಿಮ್ಮಡಿಗಳಿಗೆ ಕಾಲಕೆ ಕಾಲಕೆ ನಿಮ್ಮಡಿಗಳಿಸಿ ಶೀಲದಿಂದ ನಿಮ್ಮಡಿ ಸುಖಗಳಿಸಿ ಮೇಲಕೆ ಮೇಲಕೆ ಬಿಗಿಯುತಲಿದ್ದು ಮೆಲ್ಲಕೆ ಮೆಲ್ಲಕೆ ಬೆಳೆಯುವರೆದ್ದು ಈ ಕಿರಿಮಕ್ಕಳ ಬಳಗದೊಳಿರಿಸಿ ಸಾಕಿ ಸಲುಹಿರಿ ಮಗುವನು ಹರಸಿ ಸತತವಿಲ್ಲದಿರೆ ಮೇಲಿಂಮೇಲೆ ಸುತಗೆ ಅಡಿಯ ಹುಡಿ ನೀಡಿರಿ ಕರುಳೇ ಈ ಸುಖವನೆ ನನಗೀಯುವಿರೆಂದು ಈಸು ದಿನಕೆ ನಾನೆಣಿಸುವೆನಿಂದು ನಿಮ್ಮಿ ಭಾಷೆಗೆ ಇದು ನನ್ನರ್ಥ ಅಮ್ಮಾ ಜನನೀ ನಾನು ಕೃತಾರ್ಥ. ನನ್ನೀ ಅರ್ಥದೊಳರ್ಥದ ತಿರುಳು ಮಾನೇ ಇದ್ದರೆ ಉಂಟೆ ಹುರುಳು ಇಲ್ಲದೆ ಹೋದರೆ ಇನ್ನೊಂದುಂಟು ನಿಲ್ಲದೆ ಅದನಾದರು ಕೊಡು ಗಂಟು ನಿಮ್ಮಯ ಕೃಪೆಯಿಂದರಿಯದೆ ಬೆಳೆದು ನಿಮ್ಮಯ ಯುಗದ ಮಾನವ್ಯತೆ ತಳೆದು ನಾಳಿನ ಕಾಲದ ಗುರಿಸಿರಿಗಳಲಿ ಪಾಲನು ಪಡೆದು-ಬೆಳಗುವಲ್ಲಿ ಅವರೊಳಗಾದರು ನನಗೊಂದಿಷ್ಟು ಭವತಾರಿಣಿ ಕೊಡು ಎಡೆಯನ್ನಿಷ್ಟು ಏನಿದ್ದರು ನಾ ನಿಮ್ಮವನಾಗಿ<noinclude></noinclude> 7w7uwlvdikkhoxalbk0c80jf63f6upj ಪುಟ:ನನ್ನ ನಲ್ಲ.pdf/೧೦೪ 104 75501 314514 313068 2026-05-01T09:21:48Z Ashwini Rai K 8475 /* Validated */ 314514 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೮೧}} ಈ ನಾಡೊಳು ಬಾಳುವೆ ನಿಮಗಾಗಿ ನನಗೀ ವರವನು ಕರುಣಿಸು ತಾಯೀ ನಿನಗಿದನೊಂದೇ ಬೇಡುವೆ ತಾಯೀ ಜಯಜಯ ತಾಯಿ ಜಯಜಯ ದೇವೀ ಜಯವನು ನನಗೆ ಕೊಡು 'ಮಾ' ದೇವೀ {{center|———}}<noinclude></noinclude> f49j9v8hevdc2jdxb9ym2n1ljzuc0bs ಪುಟ:ನನ್ನ ನಲ್ಲ.pdf/೧೦೫ 104 75502 314517 313069 2026-05-01T09:22:12Z Ashwini Rai K 8475 /* Validated */ 314517 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೨}}{{Right|ನನ್ನ ನಲ್ಲ}} '''೨೭.ಪ್ರೇಮ''' ಪರಮೇಶ್ವರನನು ನಂಬುವುದೆಂದು ನೆರೆಯವರನ್ನು ಪ್ರೀತಿಸುವುದು ಎಂದು ಗುರು ನುಡಿದನು ಈ ಹಿರಿನುಡಿಗಳನು ಪರಮ ವಾಕ್ಯವಿದು ಅರಿಯುವದಿದನು ಅನ್ಯದಿ ತನ್ನನೆ ಕಾಂಬುದೆ ಪ್ರೇಮ ತನ್ನಂತನ್ಯರ ನೋಳ್ಳುದೆ ಪ್ರೇಮ ನಿಖಿಲ ಜೀವಕೋಟಿಗೆ ಪಿತನೋರ್ವ ಸಕಲಕ ಆತನು ಸಮನಿರುತಿರುವ ಕೆಡುಕರ ಮೇಲೂ ಮಳೆಯನು ಕರೆವ ಬಿಡದಲೆ ಅವರಿಗು ಬಿಸಿಲನು ಕೊಡುವ ಪೊಡವಿಯ ಮೇಲೆ ಅಡಿಯಿಡಗೊಡುವಾ ಕಿಡುಗೇಡಿಗೆ ಸಹ ಊಟಕೆ ಕೊಡುವಾ ಆತನ ಮಕ್ಕಳು ತಿಳಿ ನಾವೆಲ್ಲಾ ಆತನ ಬಿಡೆ ನಾವೇನೂ ಅಲ್ಲ ತಂದೆಯ ಅಂಶವೆ ಮಕ್ಕಳ ಮೂಲ ಒಡಲು ಬೇರೆ ಆತುಮ ಬೇರಲ್ಲಾ ದೃಢದ ಸತ್ಯವಿದು ಬಲ್ಲವ ಬಲ್ಲಾ ಗುರು ಈ ನುಡಿ ಬರಿ ಬಡಬಡಿಸಿಲ್ಲಾ ಧರೆಯಲಿಂಥ ನಡೆ ತೋರಿದನಲ್ಲಾ ಮುಟ್ಟದವರ ತಾ ಮುಟ್ಟಿದನಲ್ಲಾ ಕೆಟ್ಟವರನು ತಾ ಕಾಪಾಡಿದನಲ್ಲಾ ಮೀನ ಬಲೆಯ ಕಡುಬಡವರನೆಲ್ಲ ಹೀನರೆಂದು ತಾ ಕೈಬಿಡಲಿಲ್ಲ ನಡೆಯ ತಪ್ಪಿದಳ ಕಡೆಗಣಿಸಿದನೆ ? ಬಡವರೆಂದು ತಾ ಹೀನಯಿಸಿದನೆ ? ಎಳೆಮಕ್ಕಳ ತಾ ಧಿಕ್ಕರಿಸಿದನೆ ?<noinclude></noinclude> d8osc9sarjc1e3s2cq7mi0l1vsi9yai ಪುಟ:ನನ್ನ ನಲ್ಲ.pdf/೧೦೬ 104 75503 314563 313070 2026-05-01T09:44:13Z Ashwini Rai K 8475 /* Validated */ 314563 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೮೩}} ಹಳಬರೆಂದು ತಾ ಮೊಗದಿರುವಿದನೆ ? ನುಡಿದಂತೆಯೆ ಅವ ನಡೆದವನಯ್ಯಾ ನುಡಿಯಿದು ಅವನದು ಮಿಂಚಿನದಯ್ಯಾ ಒಮ್ಮೆ ಓರ್ವ ಪಂಡಿತ ತಾ ಬಂದು ಗಮ್ಮನೆ ಗುರುವಿನ ಇದಿರಿಗೆ ನಿಂದು ಒಂದೇ ನುಡಿಯಲಿ ಸಕಲಾಗಮವ ಅಂದದಿ ಅರುಹೆಂದತಿ ಅನುನಯವ ಗೆಯ್ಯಲು ಗುರುವರ ತಾನೆದೆಗರಗಿ ಕಯ್ಯನು ಮುಗಿಲಿಗೆ ಚಾಚುತ ತ್ಯಾಗಿ ಮಹಾವಾಕ್ಯವನು ನುಡಿದನು ಅಂದು ಆಹಾ ! ಭಕ್ತಿ ಪ್ರೇಮವೇ ಕೊನೆಯೆಂದು ಸ್ವಾಮಿ ಅಂದು ಆಡಿದ ನುಡಿಯಿದನು ಪ್ರೇಮದಿ ಪಠಿಸುವರಿಂದಿಗು ಇದನ್ನು ಪ್ರೇಮ ಎಂಥದಿದು ಆತ್ಮಿಕ ಪ್ರೇಮ ಸಾಮಾಜಿಕರದು ಬೌದ್ಧಿಕ ಪ್ರೇಮ ಸೌಖ್ಯದ ಪ್ರಣಯವು ಕಾಮುಕ ಪ್ರೇಮ ಅಣುವಿಗೆ ಅಣು ಕೂಡಲು ಜಡಪ್ರೇಮ ಘನದಲಿ ಘನ ಕೂಡಲು ಆಧ್ಯಾತ್ಮ ಬುದ್ಧಿಯ ಪ್ರೇಮವು ಬಂಧನವಯ್ಯಾ ಉದ್ರೇಕವು ತಾನೆದೆಯೊಲವಯ್ಯಾ ಪ್ರಾಣದ ಹುಮ್ಮಸ ಹೇಯವಿಕಾರ ಕ್ಷೀಣವು ಜಡದಲಿ ತೋರದು ಪೂರಾ ಜೀವರು ಈ ಬಹು ಸಾಲೆಗಳಲ್ಲಿ ತಾವೀ ಪ್ರೇಮದ ಬಹುಪರಿಗಳಲ್ಲಿ ಪಾಠವ ಕಲಿಯುತ ಮೆಲ್ಲಗೆ ಸಾಗಿ ಓಟದಿ ಕೊನೆಯಲಿ ಮೇಲಕೆ ಹೋಗಿ ದೇವರ ರಾಜ್ಯದ ಸವಿಯನು ಸವಿದು<noinclude></noinclude> sddfz4pdkpx39zk2zafopjmenqmv76i ಪುಟ:ನನ್ನ ನಲ್ಲ.pdf/೧೦೭ 104 75504 314564 313071 2026-05-01T09:48:07Z Ashwini Rai K 8475 /* Validated */ 314564 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೪}}{{Right|ನನ್ನ ನಲ್ಲ}} ದೇವರ ಮಕ್ಕಳ ಹೆಸರನು ಪಡೆದು ಸರ್ವರನೆಲ್ಲಾ ಸಮವೆಂದರಿದು ಸರ್ವೆಶ್ವರನಾ ಸಂತತಿಯೆಂದು ಕಾಂಬರು ಇವರೇ ಇಹದ ಅಮೃತರು ಎಂಬರು ನಿಜಪದ ಸುಖವನ್ನಿವರು. {{center|———}}<noinclude></noinclude> jrvick5k9k5aoldzu6r25eftu3izglc ಪುಟ:ನನ್ನ ನಲ್ಲ.pdf/೧೦೮ 104 75505 314567 313072 2026-05-01T09:53:34Z Ashwini Rai K 8475 /* Validated */ 314567 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೮೫}} '''೨೮. ಓ-ಮ್''' ಅ-ಉ-ಮ-ಎಂಬುದು ಗುರುತಂತ್ರ ಆ. ಉ. ಮ. ದಿಂದಲೆ ಓಂ ಮಂತ್ರ ಆ. ಉ. ಕೂಡಲು ಈ ತಾನಹುದು ಅ. ಉ. ಇದ್ದೆಡೆ ಮ. ತಾನಿಹುದು ಶ್ರೀ ಅರವಿಂದರೆ ಒರೊಬಿಂದೋ ಸೈ ಈ ಅರಿವಿನ ಅಕ್ಕರವೇ ಓ ಸೈ ಓ ಎಂಬುದ ಗುರುದೇವರ ನಾಮ ಮ-ಎಂಬುದು ಶ್ರೀ ಮಾತೆಯ ನಾಮ `ಮಾ' ಎಂಬರು 'ಮಾತಾ'ಯೆಂಬುವರು ಮ-ಎಂದರೆ ಮಾತಾಯಿಯ ಹೆಸರು ಸೈಗುಡುವಾತನು ಆತನೆ ಸ್ವಾಮಿ ಕೈಗೂಡಿಸುವವಳೀತಳೇ ಪ್ರೇಮಿ ಆತನ ಅನುಮತಿ ಈತಳ ದಯವು ಚೇತನವೆಲ್ಲಕೆ ಪರಮಪ್ರಿಯವು ಶ್ರೇಯಪ್ರೇಯಕೆ ಇವರಾಧಾರಾ ಹೇಯಕೆ ಮಾತ್ರವೆ ಸುಬಹಿಷ್ಕಾರಾ ಪ್ರೇಮವದೆಲ್ಲವು ಹೇಯವೆ ಅಲ್ಲಾ ಶ್ರೇಯವ ಮರೆವುದೆ ಹೇಯವು ಎಲ್ಲಾ ಆ. ಉ. ಮ. ಎಂಬುದು ಗುರುಮಂತ್ರ ಅ. ಉ. ಮ. ದಿಂ ಸಕಲ ಸ್ವತಂತ್ರ ಇದ ಬಿಟ್ಟೆಂದೂ ನಾ ಸಾಗಿಲ್ಲ. ಇದ ಬಿಟ್ಟಾರೂ ಸಾಗಿಯೇ ಇಲ್ಲ ಇದ ಬಿಟ್ಟರೆ ಸಾಗುವುದೇ ಇಲ್ಲ ಇದು ಈ ಪರಿಯಲಿ ಶಾಶ್ವತ ಸೊಲ್ಲಾ ಇದು ತಾಯ್ತಂದೆಗಳೆರಕದ ಶಬ್ದ ಇದೆ ಸಕಲೋತ್ಪತ್ತಿಗೆ ನೆಲೆಶಬ್ದ<noinclude></noinclude> j1byafd9sjwhamagru2yw192qdfitjo ಪುಟ:ನನ್ನ ನಲ್ಲ.pdf/೧೦೯ 104 75506 314568 313073 2026-05-01T09:55:14Z Ashwini Rai K 8475 /* Validated */ 314568 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೬}}{{Right|ನನ್ನ ನಲ್ಲ}} ತಾಯ್ತಂದೆಗಳಿಲ್ಲದ ನಿರ್ಮಿತಿಯೇ ? ತಾಯ್ತಂದೆಗಳಿಲ್ಲದೆ ಸುಸ್ಥಿತಿಯೇ ? ಸೃಷ್ಟಿ – ಸ್ಥಿತಿಗಳಿಗಿವರಾಧಾರಾ ನಷ್ಟದ ವೇಳೆಗೆ ಏಕಾಕಾರಾ ಅ. ಉ. ಮ. ಆರಂಭಕೆ ಮಂತ್ರ ಆ. ಉ. ಮ. ಸ್ಥಿತಿಗತಿಗೂ ಮಂತ್ರ ಅ. ಉ. ಮ. ಅಂತ್ಯದೊಳೂ ಮಂತ್ರ ಅ. ಉ. ಮ. ವ ಅನಂತದ ತಂತ್ರ ತಾಯಿಯ ನೆನೆಯದೆ ನಾ ಬಾಳೇನೇ ? ತಾಯಿಯೆ ಎನಗೆ ತಂದೆಯು ತಾನೆ ತಾಯ್ತಂದೆಗಳೇ ಎನಗಾಧಾರಾ ತಾಯ್ತಂದೆಗಳೇ ಎನಗನಿವಾರಾ ಅವರನು ಬಿಟ್ಟು ನಾನಿರಲಾರೆ ಅವರೇ ಎನ್ನಯ ಜೀವನಧಾರೆ ಅವರೇ ಎನ್ನಯ ಗತಿಯೂ ಮತಿಯೂ ಅವರೇ ಎನ್ನಯ ಸ್ಥಿತಿಯೂ ಗತಿಯೂ ಅವರೇ ಎನ್ನಯ ಶ್ರೇಯ ಪ್ರೇಯ ಅವರನು ಬಿಟ್ಟರೆ ನಾನೇ ಹೇಯ ಅವರಿಂ ಬಾಳುವೆ ಅವರಿಂ ಬದುಕುವೆ ಅವರಿಂದಲೆ ನಾ ಆಡುವೆ ಹಾಡುವೆ ಎಲ್ಲಾ ಅವರೇ ಎಲ್ಲಕು ಅವರೇ ಎಲ್ಲೆಡೆಯಲಿ ನನಗವರೇ ಅವರೇ ಅವರೇ ಎನ್ನಯ ಪ್ರಾಣಕೆ ಉಸಿರು ಅವರೇ ಎನ್ನಯ ಪಿಂಡಕೆ ಬಸಿರು ಅವರ ಕೃಪಾಲವಲೇಶಕ್ಕೇನೇ ತವಕಿಸುತಾ ಶಿಶು ತುಳಿಯುತ್ತೇನೆ. ಅವರ ಕೃಪೆಯನು ನೆನೆಸಿನ ಕ್ಷಣಕೆ ಭವದೂರನು ನಾ ಸರಿಯ್ಕೆ ಹೆಣಕೆ ಸುಮ್ಮನೆ ಸತ್ತವರೊಳ್ಳೆವರೆನ್ನಿ ಅಮ್ಮಮ್ಮಾ ! ಅವಕೃಪ ಅತಿಹಾನಿ<noinclude></noinclude> iiiaoe2ltw6f1opuiunnh61zefxzr7k ಪುಟ:ನನ್ನ ನಲ್ಲ.pdf/೧೧೦ 104 75507 314569 313074 2026-05-01T09:55:40Z Ashwini Rai K 8475 /* Validated */ 314569 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೮೭}} ಅವಕೃಪೆಯಿಂದಲೆ ಅಂಧಂತಮಸ್ಸು ಅವನಿಯೊಳಿಂಥ ಮೃತಿ ಅತಿ ಗಡಸು ಇನ್ನೂ ಮೃತಿಯೇ ಸತ್ತೂ ಮೃತಿಯೇ ಕಲ್ಪಾಂತ್ಯದ ವರೆಗಿಂತಾ ಗತಿಯೇ ಅವಕೃಪೆಯೆಂದರೆ ಕ್ರೋಧವದಲ್ಲ ಅವರಲಿ ಕೋಪವು ಮೊದಲೇ ಇಲ್ಲ ಕೃಪೆಯನು ಕರೆಯಲು ಒಲ್ಲೆವು ನಾವು ಕೃಪೆಯನು ಹಿಂದೂಡಲಿಕೂ ಇಹವು ಹಿಂದಿರುಗುವುದೇ ಅವಕೃಪೆ ತಾನು ಅಂಧಂತಮಸಿದರಿಂದರಿ ನೀನು ಜನ್ಮವೆ ವ್ಯರ್ಥವು ಆದರಿಂ ಮುಂದೆ ಜನ್ಮವೆ ಇಲ್ಲವು ಅದೆ ಬರಿ ಮುಂದೆ ಅದುವೇ ಅದುವೇ ಅದುವೇ ಒಂದೇ ಆದರಿಂದಲೆ ನಡೆ ಕೃಪೆಯುಲಿ ಮುಂದೆ ಕೃಪೆಯೇ ಬೆಳಕೂ ಕೃಪೆಯೇ ಬಾಳೂ ಕೃಪೆಯೊಂದಕೆ ನೀನೆಲ್ಲಾ ತಾಳು ಅ. ಉ. ಮ. ಎಂಬುದೆ ಗುರುತಂತ್ರ ಆ. ಉ. ಮ. ದಿಂ ಸಕಲ ಸ್ವತಂತ್ರ {{center|————}}<noinclude></noinclude> d6k5peo38irdrrqywbp2klzxfu3q6tx ಪುಟ:ನನ್ನ ನಲ್ಲ.pdf/೧೧೧ 104 75508 314570 313075 2026-05-01T09:56:27Z Ashwini Rai K 8475 /* Validated */ 314570 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೮}}{{Right|ನನ್ನ ನಲ್ಲ}} '''೨೯. ಮಾತಾಯಿ''' ಶ್ರೀ ಜನನಿ ನಿನ್ನ ಚರಣಕೆ ನನ್ನ ನಮನ ಶ್ರೀ ಜನನಿ ನಿನ್ನ ಸೇವೆಗೆ ನನ್ನ ಹರಣ ಶ್ರೀ ಮಾತೆ ಶ್ರೀ ಜನನಿ ನೀನೆನ್ನ ತಾಯಿ ಶ್ರೀ ಮಾತೆ ಶ್ರೀ ಜನನಿ ನೀನೆನ್ನ ಕಾಯೆ ಶ್ರೀ ತಾಯಿ ಶ್ರೀ ಮಾಯಿ ಶ್ರೀ ಮೂರ್ತಕೃಪೆಯೇ ಶ್ರೀ ತಾಯಿ ಶ್ರೀ ದೇವಿ ಓಂಕಾರನಿಲಯೇ * * * * ಶ್ರೀ ಮಹೇಶ್ವರಿ ಮಹಾಕಾಲಿ ನೀನಮ್ಮಾ ಶ್ರೀ ಮಹಾಲಕ್ಷ್ಮಿ ಸರಸತಿಯು ನೀನಮ್ಮಾ ಪರಮೇಶ್ವರಿಯು ತಾಯೆ ನೀನಾದಿ ಮಾತೆ ವರ ಮಹಾಶಕ್ತಿ ನೀ ವ್ಯಕ್ತಿ ಅವ್ಯಕ್ತೆ ಜಯ ಜನನಿ ಕಗಕರ್ತಿ ಜಗಭರ್ತಿ ತಾಯೇ ಜಯ ಜಗದ್ವಾಪಿನೀ ತಾಯಮ್ಮ ಕೇಯೇ ಅವತಾರಿಣಿಯು ನೀನು ಉದ್ಧಾರಿಣಿಯು ನೀ ಶಿವಕರಿಯು ಶಂಕರಿಯು ವರಸುಖಂಕರಿ ನೀ ಸುತವತ್ಸಲೆಯು ನೀನು ತನುಜನನು ನೋಡೌ ಮತಿಯೆನ್ನ ಕುಂಠಿಸದೆ ತಿಳಿವ ದಯಮಾಡೌ ಮಕ್ಕಳನು ಉದ್ಧರಿಸಬಂದ ಹಡೆದವ್ವಾ ಕಕ್ಕುಲತೆಯಿಂದೆನ್ನ ನಡಿಸು ನನ್ನವ್ವಾ ಕೂಸುಗಳ ಹಿತರ್ಕ ಕಾಯವ್ವ ತಾಯೇ ಮಾಸಿದಾ ಮಗುವನ್ನು ತೊಳೆಯವ್ವ ಮಾಯೇ<noinclude></noinclude> 48gb70gzbgvtf0u8ezfoc31edyegkmg 314571 314570 2026-05-01T09:57:17Z Ashwini Rai K 8475 314571 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೮೮}}{{Right|ನನ್ನ ನಲ್ಲ}} '''೨೯. ಮಾತಾಯಿ''' ಶ್ರೀ ಜನನಿ ನಿನ್ನ ಚರಣಕೆ ನನ್ನ ನಮನ ಶ್ರೀ ಜನನಿ ನಿನ್ನ ಸೇವೆಗೆ ನನ್ನ ಹರಣ ಶ್ರೀ ಮಾತೆ ಶ್ರೀ ಜನನಿ ನೀನೆನ್ನ ತಾಯಿ ಶ್ರೀ ಮಾತೆ ಶ್ರೀ ಜನನಿ ನೀನೆನ್ನ ಕಾಯೆ ಶ್ರೀ ತಾಯಿ ಶ್ರೀ ಮಾಯಿ ಶ್ರೀ ಮೂರ್ತಕೃಪೆಯೇ ಶ್ರೀ ತಾಯಿ ಶ್ರೀ ದೇವಿ ಓಂಕಾರನಿಲಯೇ * * * * ಶ್ರೀ ಮಹೇಶ್ವರಿ ಮಹಾಕಾಲಿ ನೀನಮ್ಮಾ ಶ್ರೀ ಮಹಾಲಕ್ಷ್ಮಿ ಸರಸತಿಯು ನೀನಮ್ಮಾ ಪರಮೇಶ್ವರಿಯು ತಾಯೆ ನೀನಾದಿ ಮಾತೆ ವರ ಮಹಾಶಕ್ತಿ ನೀ ವ್ಯಕ್ತಿ ಅವ್ಯಕ್ತೆ ಜಯ ಜನನಿ ಕಗಕರ್ತಿ ಜಗಭರ್ತಿ ತಾಯೇ ಜಯ ಜಗದ್ವಾಪಿನೀ ತಾಯಮ್ಮ ಕೇಯೇ ಅವತಾರಿಣಿಯು ನೀನು ಉದ್ಧಾರಿಣಿಯು ನೀ ಶಿವಕರಿಯು ಶಂಕರಿಯು ವರಸುಖಂಕರಿ ನೀ ಸುತವತ್ಸಲೆಯು ನೀನು ತನುಜನನು ನೋಡೌ ಮತಿಯೆನ್ನ ಕುಂಠಿಸದೆ ತಿಳಿವ ದಯಮಾಡೌ ಮಕ್ಕಳನು ಉದ್ಧರಿಸಬಂದ ಹಡೆದವ್ವಾ ಕಕ್ಕುಲತೆಯಿಂದೆನ್ನ ನಡಿಸು ನನ್ನವ್ವಾ ಕೂಸುಗಳ ಹಿತರ್ಕ ಕಾಯವ್ವ ತಾಯೇ ಮಾಸಿದಾ ಮಗುವನ್ನು ತೊಳೆಯವ್ವ ಮಾಯೇ<noinclude></noinclude> 2r9gqat63xcggain8fatmxlpwmc26vz ಪುಟ:ನನ್ನ ನಲ್ಲ.pdf/೧೧೨ 104 75509 314572 313076 2026-05-01T09:57:54Z Ashwini Rai K 8475 /* Validated */ 314572 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೮೯}} ಸಚ್ಚಿದಾನಂದ ವಿಜ್ಞಾನ ಮನಪ್ರಾಣ ಅಚ್ಚ ಜಡವನು ಸಹಿತ ಅನುಗೊಳಿಸು ನೀನು ದೇಹದಾ ಸುಸ್ಥಿತಿಗೆ ಅನ್ನ ಜಲ ನಿದ್ರೆ ಮೋಹಗೊಳಿಸದ ಅರಿವೆ ದಯಮಾಡು ಭದ್ರೆ ಪ್ರಾಣದಾ ಸುಸ್ಥಿತಿಗೆ ಉಚಿತವಹ ಕೆಲಸ ಮೇಣದಕೆ ಮನಧನದ ನೆರವು ಶತವರುಷ ಮನಬುದ್ಧಿಗಳ ಸ್ಥಿತಿಗೆ ಬಗೆಬಗೆಯ ತಿಳಿವು ಅನವರತವಿರಲೆಮ್ಮ ಇದರಿಂದ ಇರವು ಇವು ಎಲ್ಲಗಳ ಮೀರಿ ನಮ್ಮ ಸಾಮ್ರಾಜ್ಯ ಭವದೊಳಗೆ ಅಧ್ಯಾತ್ಮ ಅದರಿಂದ ಸಹಜ ಜಯಜಯವು ಜಯಜಯವು ಜಯಜಯವು ತಾಯೇ ಜಯಜಯವು ಜಯಜಯವು ಜಯಜಯವು ಕಾಯೇ {{center|———}}<noinclude></noinclude> 4gl0b69vc7igsrtwkqau0f2ckxn6eom ಪುಟ:ನನ್ನ ನಲ್ಲ.pdf/೧೧೩ 104 75510 314573 313092 2026-05-01T09:58:54Z Ashwini Rai K 8475 314573 proofread-page text/x-wiki <noinclude><pagequality level="4" user="Pragathi. BH" /></noinclude>{{Left|೯೦}}{{Right|ನನ್ನ ನಲ್ಲ}} '''೩೦. ಜೀವನ''' ಜೀವನ ಜೀವನ ಎಂಥಾ ಜೀವನ ಜೀವನ ಜೀವನ ದೈವೀ ಜೀವನ ಖಮ್ಮನೆ ಬಾಳ್ವುದು ಜೀವನವೇ ಸೈ ಸುಮ್ಮನೆ ಬಾಳ್ವುದು ಸಹ ಅದುವೇ ಸೈ ಸುಮ್ಮನೆ ಬಾಳ್ವರು ಕರಿಯರು ನಾವು ಖಮ್ಮಗೆ ಬಾಳ್ವರು ಬಿಳಿಯರು ತಾವು ಕರಿಯರ ಒಳಗೂ ಮೇಲ್‌ಕೀಳುಂಟು ಅರಿಯಿದು ಬಿಳಿಯರ ಒಳಗೂ ಉಂಟು ಕರಿಯರ ಹಿರಿಯರು ನೈತಿಕರಯ್ಯಾ ಹಿರಿಬಿಳಿಯರು ರಸರಾಗಿಗಳಯ್ಯಾ ಕರಿಯರ ಕಿರಿಯರು ಜಡತೆಯ ಶಿಖರ ಕಿರಿಬಿಳಿಯರು ಗಡ ಶಕ್ತಿಸಮುದ್ರ ಬಿಳಿಯರ ಒಳಗೆ ಮೂದೆರನುಂಟು ತಿಳಿವಿನ ಶಕ್ತಿಯ ಅಂದದ ನಂಟು {{center|* * * *}} ಶಕ್ತಿಯ ಭಕ್ತರು ಕರ್ಮಪ್ರಿಯರು ಭಕ್ತರು ಬೆಡಗಿನ ಭೋಗಪ್ರಿಯರು ಜ್ಞಾನದ ಭಕ್ತರು ಶೋಧಪ್ರಿಯರು ತಾನೀ ಪರಿಯಲಿ ಭೌತಿಕದೊಗರು<noinclude></noinclude> 25kt53v8q5rl4qs1w7b6u793n1u5vez 314574 314573 2026-05-01T09:59:16Z Ashwini Rai K 8475 314574 proofread-page text/x-wiki <noinclude><pagequality level="4" user="Pragathi. BH" /></noinclude>{{Left|೯೦}}{{Right|ನನ್ನ ನಲ್ಲ}} '''೩೦. ಜೀವನ''' ಜೀವನ ಜೀವನ ಎಂಥಾ ಜೀವನ ಜೀವನ ಜೀವನ ದೈವೀ ಜೀವನ ಖಮ್ಮನೆ ಬಾಳ್ವುದು ಜೀವನವೇ ಸೈ ಸುಮ್ಮನೆ ಬಾಳ್ವುದು ಸಹ ಅದುವೇ ಸೈ ಸುಮ್ಮನೆ ಬಾಳ್ವರು ಕರಿಯರು ನಾವು ಖಮ್ಮಗೆ ಬಾಳ್ವರು ಬಿಳಿಯರು ತಾವು ಕರಿಯರ ಒಳಗೂ ಮೇಲ್‌ಕೀಳುಂಟು ಅರಿಯಿದು ಬಿಳಿಯರ ಒಳಗೂ ಉಂಟು ಕರಿಯರ ಹಿರಿಯರು ನೈತಿಕರಯ್ಯಾ ಹಿರಿಬಿಳಿಯರು ರಸರಾಗಿಗಳಯ್ಯಾ ಕರಿಯರ ಕಿರಿಯರು ಜಡತೆಯ ಶಿಖರ ಕಿರಿಬಿಳಿಯರು ಗಡ ಶಕ್ತಿಸಮುದ್ರ ಬಿಳಿಯರ ಒಳಗೆ ಮೂದೆರನುಂಟು ತಿಳಿವಿನ ಶಕ್ತಿಯ ಅಂದದ ನಂಟು {{center| * * *}} ಶಕ್ತಿಯ ಭಕ್ತರು ಕರ್ಮಪ್ರಿಯರು ಭಕ್ತರು ಬೆಡಗಿನ ಭೋಗಪ್ರಿಯರು ಜ್ಞಾನದ ಭಕ್ತರು ಶೋಧಪ್ರಿಯರು ತಾನೀ ಪರಿಯಲಿ ಭೌತಿಕದೊಗರು<noinclude></noinclude> hka7oiyy5qxr6cbx6vhh4jtm7gpjbbn ಪುಟ:ನನ್ನ ನಲ್ಲ.pdf/೧೧೪ 104 75511 314575 313078 2026-05-01T10:01:11Z Ashwini Rai K 8475 /* Validated */ 314575 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೯೧}} ಪ್ರಾಣದ ದಾಸರು ಮೆದುಳಿನ ಭಟರು ನಾನಾ ಕಾಗದ ಹಡೆವರು ಹರರು ಸ್ಥೈರ್ಯವ ಕೆಡಿಸುವ ಕಾಗದ ಗಂಟು ಧೈರ್ಯವ ಸುಳ್ಳೇ ಹೇಳುವುದುಂಟು ಬುದ್ಧಿಯ ಜಾಳಿಗೆ ಈ ಕಗ್ಗಂಟು ಬುದ್ಧಿಗೆ ದಿಗ್‌ಭ್ರಮೆ ಹಿಡಿಸುವುದುಂಟು ಭೋಗಕೆ ಯೋಗವ ಬೆಸೆವರು ಬೇರೆ ತ್ಯಾಗವ ಭೋಗಕೆ ಸಲಿಪರು ಬೇರೆ ನಾರೀ ದೇಹವೆ ಸ್ವರ್ಗದ ಸಿರಿಯು ನಾರಿಯರೊಲುಮೆಯೆ ಬಾಳ್ವೆಯ ಗುರಿಯು ನಾರಿಯ ಗುಡಿಯಲಿ ಉಪದೇವಿಯರು ಭೂರಿ ವಿಲಾಸದ ನೆರೆ ನೂರಾರು ಸೌಂದರ್ಯವೆ ಈ ಯೋಗದ ಸತ್ಯ ಸುಂದರ ಪ್ರೇಮವೆ ತೂರ್ಯಾತೀತ್ಯ ಅಸುವನು ಕರ್ಮಕೆ ನೀಗುವರುಂಟು ಅಸುವನು ಭೋಗಕೆ ಎರೆಯುವರುಂಟು ಅಸುವನು ತಿಳಿವಿಗೆ ಸಲ್ಲಿಪರುಂಟು ಅಸುಕಸ ಅವರದು ಕ್ಷತ್ರಿಯಭಂಟು<noinclude></noinclude> be6xeo5jsfrxndv8mscucr7t5fo2u9i ಪುಟ:ನನ್ನ ನಲ್ಲ.pdf/೧೧೫ 104 75512 314576 313079 2026-05-01T10:01:39Z Ashwini Rai K 8475 /* Validated */ 314576 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೯೨}}{{Right|ನನ್ನ ನಲ್ಲ}} ನಮ್ಮಯ ಹುಂಬರು ಕುರಿಗಳ ಹಿಂಡು ನಮ್ಮಯ ಹಿರಿಯರು ಹುಚ್ಚಿನ ದಂಡು ಪಾಪದ ಹುಚ್ಚು ಪುಣ್ಯದ ಹುಚ್ಚು ಆ ಪರಜನ್ಮದ ಬಾಳಿನ ನೆಚ್ಚು ಕರ್ಮದ ಹುಚ್ಚು ಧರ್ಮದ ಮೆಚ್ಚು ಧರ್ಮ-ಕರ್ಮದಲಿ ಬದುಕೇ ಕಿಚ್ಚು ಜಗವಿದು ಸ್ವಾಮಿಯ ಲೀಲೆಯು ಎಂದು ಜಗದೀಶನ ಘನ ಲೀಲೆಯಿದೆಂದು ಆತ್ಮನಿಂದ ಜಡ, ಜಡದಿಂದಾತ್ಮ ಆತ್ಮಲೀಲೆ ನಡೆಸಿಹ ಪರಮಾತ್ಮ ಈ ಗುಟ್ಟನು ತನ್ನಾತ್ಮದೊಳಿರಿಸಿ ಈ ಗುಟ್ಟಿನ ಆಟದೊಳತಿ ಬೆರೆತು ಆತ್ಮನಾಗಿ ಆತ್ಮರ ಬಳಗದೊಳು ಅತ್ಮಕಾಗಿ ಕೊಡಕೊಂಬುದು ಬಾಳು ಇದು ಸಿರಿಬಾಳು ಇದು ಹಿರಿಬಾಳು ಇದನರಿ ಇದುವೇ ದೈವೀಬಾಳು<noinclude></noinclude> h7ohp61zfhpgt374poe1cd9yzz60k17 ಪುಟ:ನನ್ನ ನಲ್ಲ.pdf/೧೧೬ 104 75513 314577 313080 2026-05-01T10:07:03Z Ashwini Rai K 8475 /* Validated */ 314577 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೯೩}} '''೩೧. ಅಸಮಾಧಾನ''' ಯಾತಕೆ ಯಾತಕೆ ಈ ಪರಿ ಜೀವಾ? ಯಾತಕೆ ತಲೆಯಲಿ ಗಲಿಬಿಲಿ ಜೀವಾ? ಮನಸಿನ ನಿಶ್ಚಿತವೇತಕೆ ಜೀವಾ? ನಿನಗೇನಂತಹದಾಗಿದೆ ಜೀವಾ? ಅವರಿವರಾ ಗಲಿಬಿಲಿಯದು ಜೀವಾ ಅವರಿವರಲಿ ನೀನೇಕೋ ಜೀವಾ? ಇನ್ನೊಬ್ಬರ ಅಸಮಾಧಾನದೊಳು ನಿನ್ನೊಬ್ಬನಿಗೇ ಅಲ್ಲವು ದಿಗಿಲು ಸುತ್ತುಮುತ್ತು ಇನ್ನೆಷ್ಟೋ ಜನಕೆ ಮತ್ತಿಕೊಳ್ಳುವದು ಇದು ಆ ಕ್ಷಣಕೆ ಅಸಮಾಧಾನದ ವ್ಯಕ್ತಿಯ ಹಿತರು ಅಸಮಾಧಾನಕೆ ಬಲಿ ಬಿದ್ದಿಹರು ಅವರಿವರೆಲ್ಲರ ಅಸಮಾಧಾನ ತವಕದಿ ನಿನ್ನೊಳು ಬೆಳೆವುದು ತಾನಾ ಆದರಿಂ ಕುಸಿವುದು ನಿನ್ನಯ ತಾಳ್ಮೆ ಇದರಿಂ ಮತ್ತಿನ್ನೆನಿಬರ ತಾಳ್ಮೆ ಈ ಪರಿ ಒಂದ‌ನೊಂದಕೆ ಬೆಳೆದು ಭಾಪುರೆ, ಹಬ್ಬುತ್ತಲೇ ಸಾಗುವದು ಹೀಗಾಗಿಯೆ ಇಂತಸಮಾಧಾನ ಬೇಗನೆ ಕವಿವುದು ನಿನ್ನನು ತಾನಾ ಗಾಳಿಗೆ ಏಳುವ ಧೂಳಿಯ ಹಾಗೆ ಬಾಳುವುದೊಂದೇ ಘಳಿಗೆಯ ವರೆಗೆ ಗಾಳಿಯು ನಿಲ್ಲಲು ಧೂಳಿಯ ಹಾಗೆ ಬಾಳುವುದೊಂದೇ ಘಳಿಗೆಯ ವರೆಗೆ ಗಾಳಿಯು ನಿಲ್ಲಲು ಧೂಳಿಯು ಇಲ್ಲ<noinclude></noinclude> sxtmu2n6dtqx4w0qtp9uf53d5mzg4an ಪುಟ:ನನ್ನ ನಲ್ಲ.pdf/೧೧೭ 104 75514 314578 313081 2026-05-01T10:07:37Z Ashwini Rai K 8475 /* Validated */ 314578 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೯೪}}{{Right|ನನ್ನ ನಲ್ಲ}} ಕೇಳ್ಳೆ ಹೀಗೇ ದಿಗಿಲೂ ಎಲ್ಲಾ ಇಲ್ಲಾ ಇಲ್ಲಾ ಏನೂ ಇಲ್ಲಾ ಎಲ್ಲಾ ಹೀಗೇ ಬಲ್ಲವ ಬಲ್ಲಾ {{center|———}}<noinclude></noinclude> 56kzc8bv8hweq2zs0tbwlnn2nhs4ubn ಪುಟ:ನನ್ನ ನಲ್ಲ.pdf/೧೧೮ 104 75515 314579 313082 2026-05-01T10:07:54Z Ashwini Rai K 8475 /* Validated */ 314579 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ನನ್ನ ನಲ್ಲ}}{{Right|೯೫}} '''೩೨. ಪಾತ್ರತೆ''' ನನ್ನಯ ಜನನೀ ಚಿನ್ಮಯ ಕರುಣೀ ನಿನ್ನಡಿಯಲ್ಲಿ ನಿನ್ನುಡಿಯಲ್ಲಿ ಸ್ಥಾನವದಿಲ್ಲ ನನಗೆಡೆಯಿಲ್ಲ ಏನೌ ಮಾತೇ ಸಾರೌ ಪ್ರೀತೇ ಅಡಿಯೆಡೆಯಲ್ಲಿ ನೆರಳಡಿಯಲ್ಲಿ ಎಡೆಯಿಲ್ಲದಿರೆ ನನ್ನೆದೆ ಆದಿರೆ ನೀನೇ ಬಲ್ಲಿ ನನಗೆಡೆಯಲ್ಲಿ ನಾನೇಂ ಬಲ್ಲೆ? ನೀನಿಟ್ಟಲ್ಲೆ ತನುಮನವೆಲ್ಲ ನಿನ್ನದೆ ಎಲ್ಲ ಕನಸೂ ಮನಸೂ ನಿನ್ನಯ ನೆನಸು ಎಲ್ಲಿದ್ದಲ್ಲಿ ನಿನ್ನದೆ ನೆನವು ಎಲ್ಲಿದ್ದಲ್ಲಿ ನಿನ್ನದೆ ಒಲವು ನಿನ್ನನು ಉಳಿದು ನಾನಿರಲಾರೆ ನನ್ನನ್ನು ತೊರೆಯೆ ಉಳಿಯಲಿ ಅರೆ ನನ್ನಿಚ್ಛೆಯಲ್ಲಿ ನಡೆಯಲು ಬೇಕು ನನ್ನಿಚ್ಛೆಯನು ತಡೆಯಲೆ ಬೇಕು ನಾನಿದನೆಲ್ಲ ಬಲ್ಲೆನು ತಾಯಿ ನೀನಿದನೆಲ್ಲ ತಿಳಿಸಿಹೆ ತಾಯಿ ತಿಳಿದೂ ತಿಳಿದೂ ನನ್ನಯ ನಡತೆ ಅಳವನು ಮೀರಿ ಹರಿವುದು ಮಾತೆ ನೀನೇ ತಾಯಿ ಎನ್ನನು ಕಾಯ ನೀನೇ ಇದಕೆ ಉಪಾಯವನೊರೆಯ ಜಗದಲಿ ಬಂದು ನಿಮ್ಮನು ಅರಿತೆ ಜಗದೀಶ್ವರ-ಜಗದೀಶ್ವರಿ ಮಾತೆ ನಿಮ್ಮಯ ಕೃಪೆಯಿಂ ನಿಮ್ಮನು ಅರಿತೆ ಅಮ್ಮಾ ಇನ್ನೂ ನನಗಿದೆ ಕೊರತೆ<noinclude></noinclude> lswn9rg5eq5ph2zoktmb8nzotudju31 ಪುಟ:ನನ್ನ ನಲ್ಲ.pdf/೧೧೯ 104 75516 314580 313083 2026-05-01T10:10:36Z Ashwini Rai K 8475 /* Validated */ 314580 proofread-page text/x-wiki <noinclude><pagequality level="4" user="Ashwini Rai K" /></noinclude>{{Left|೯೬}}{{Right|ನನ್ನ ನಲ್ಲ}} ನನ್ನನು ನಾನು ಅರಿತೇ ಇಲ್ಲ. ನನ್ನಯ ಹೊಲಬು ತಿಳಿದೇ ಇಲ್ಲ. ಆತ್ಮನು ನಾನು ಇದು ಸರಿ ತಾನು ಆತ್ಮರು ಯಾರು ಅಲ್ಲ ಸಾರು? ಎಲ್ಲರು ಆತ್ಮರು ನಾನೂ ಆತ್ಮಾ ಎಲ್ಲರು ಜೀವರು ನಾನೂ ಜೀವಾ ಎಲ್ಲರು ಮನುಜರು ನಾನೂ ಮನುಜಾ ಎಲ್ಲರು ಏನೋ ನಾನದು ತಾನೆ ಇಂಥಾ ಜ್ಞಾನಾ ಏನದು ತಾನಾ ಇಂಥಾ ಮಾತು ಯಾತಕೆ ಬಂತು? ಜಗದೀ ನಾಟಕಶಾಲೆಯ ಒಳಗೆ ಜಯತಿಯೆ ! ಪಾತ್ರವು ಯಾವದು ನನಗೆ? ತಾಯೇ ನಾನಾವುದಕಿಹ ಪಾತ್ರ? 'ಮಾ'ಯೇ ತಿಳಿಸಿ ಜೀವನಸೂತ್ರ ನನ್ನಯ ಜೀವನ ಸೂತ್ರವ ತಿಳಿಸು ನನಗಾ ಪಥದಲಿ ನಡೆಯಲು ಕಲಿಸು ನನ್ನಯ ಪಾತ್ರದ ಅರಿವನು ನನಗೆ ಚಿನ್ಮಯ ಕೃಪೆಯಿಂ ಕರುಣಿಸು ಈಗ್ಗೆ ನೀನೇ ಎನ್ನಯ ಗತಿಯೂ ಮತಿಯೂ ನೀನೇ ಎನ್ನಯ ಬೀದಿಯ ಬೆಳಕೂ ನಿನ್ನನು ಬಿಟ್ಟು ನಾನಿರಲಾರೆ ನನ್ನನು ಬಿಡದಿರು ನನ್ನಾಧಾರೆ ನೀ ಕೈಹಿಡಿದರೆ ನಾನುಳಿದೇನು ನೀ ಕೈಬಿಟ್ಟರೆ ಏನಾದೇನು !! ಕಾಯೌ ತಾಯೆ ಕಾಯೌ ತಾಯೇ ಕಾಯೌ ಸದಯೆ ವರಗುಣ ನಿಲಯೇ<noinclude></noinclude> de40wm4gwia2eoosntt1ztx3el9pecx ಪುಟ:ನನ್ನ ನಲ್ಲ.pdf/೧೬೦ 104 75557 313824 149960 2026-04-30T15:32:11Z Shreelatha.Halemane 7642 /* Proofread */ 313824 proofread-page text/x-wiki <noinclude><pagequality level="3" user="Shreelatha.Halemane" /></noinclude>{{Right|ನನ್ನ ನಲ್ಲ}} ಮಿಗೆಮಂಡಿಸಿ ದಿನದಿನದೊಳೊಂದೊಂದು ಹೊಸವೇಷವನ್ನು ಧರಿಸಿ ಸೊಗಸುಗಾರ್ತಿಯು ಸೊಬಗಿನಿಂ ಮನೆಮನೆಗೆ ತಪ್ಪದಲೆ ದರುಷನಕ್ಕೆಂದು ದಯ ಮಾಡಿಸುವಳಾನಂದದಿಂ ಇದುವರೆಗೆ ಮೂಡಿ ಬಯಲಾದುಷೆಯರೊಳ್ ಕಡೆಯವಳ್ ಮುಂದೆ ಬರುವವರೊಳು ಮೊದಲಿಗಳೆನಿಪ್ಪಿದಳು ಬರುತಿಹಳು ಜಗದೆ ಸುರಿಸುತ ಸೊಗದ ಸುರಿಮಳೆಯನು ಕವಿಯು ಹೃದಯವ ತಿಳಿಸುವಂತೆ ಲೋಕದೊಳಿರುವ ಸೌಂದರ್ಯವನು ತಿಳಿಸುವ ಇವಳ ಬಿಳಿಯದೆಯೆಂತು ಹೊಳೆಯುತಿಹುದಿಲ್ಲಿ ಬಲು ಸೊಬಗಿನಿಂ ನೋಡು ನೋಡು ಮಧುರ ಸತ್ಯದ ಲಾಭವನ್ನೀಯುವೀಯುಷಾದೇವಿ ಮೊಗದೋರುತಿಹಳು ಇದೊ ನೋಡು ನೋಡಿವಳು ನಮ್ಮ ಮನೆಬಾಗಿಲ್ಗಳ-ನ್ನೆಂತು ತೆರೆದಿಟ್ಟಳು ಜಗವನವರವರುದ್ಯಮದ ಕಡೆಗೆ ಸೆಳೆಸೆಳೆದು ನಮಗಾಗಿ ವೈಭವವನು ನಗುನಗುತ ಹೊರಗಿರಿಸಿ ಜೀವಕೋಟಿಯನೆಂತೋ ಎಚ್ಚರಿಸುತೆಬ್ಬಿಸುವಳು ಜಗದೊಳಿರುವೆಲ್ಲ ಸುಂದರ ವಸ್ತುಗಳ ತಿರುಳನೇ ತನ್ನ ಬೆಳಕಿನಿಂದ ಮಿಗೆ ಸವಿದು ರುಚಿಯ ನೋಡುವಳಿವಳಿಗಲ್ಲ- ದಿನ್ನಾರ್ಗೆ ಮೀಸಲು ದೊರೆವುದು ಕುಟ್ಟಿಮಾಡಿರುವಂತೆ ತುಂಬಿರುವ ಮೈಯುಳ್ಳ ಪೊಸವೆಣ್ಣಿನಂತೆಸೆಯುವ ದಟ್ಟಾದ ಕೆಂಬೆಳಗಿನಿಂದೊಪ್ಪುವೆಳಮೈಯ್ಯ ಹೊಸ ಹರೆಯ ಹಣ್ಣೆ ! ಉಷೆಯೇ<noinclude></noinclude> 9koyubuk0rv77107dqxkxt34qybuex1 ಪುಟ:ಅರಮನೆ.pdf/೧೮೨ 104 77271 314016 170026 2026-04-30T17:28:13Z Pragathi. BH 7585 314016 proofread-page text/x-wiki <noinclude><pagequality level="1" user="Akasmita" /></noinclude>________________ ಅರಮನೆ {{Right|೧೫೧}} ಅರ್ಥ ಯೀಗಿನ ಕಾಲದ ಮಂದಿಗೆ ಅಗ್ಗವಾದೀತಾ..? ತಮ್ಮ ಮೂಲ ಯಿರುವುದು ಸಾತವಾಹನರಲ್ಲಿ ಯಂಬುದು ಯಿವರಿಗೆ ಅಗ್ಗವಾದೀತಾ.? ಯಡ್ಡವರನ ಕಣ್ಣಿಗೆ ಅರಮನೆ ಯದ್ದು ಕಾಣಬೇಕು.. ರಾಜ ಪರಿವಾರದವರೆದುರು ಅವ ಸೊಂಟ ಬಗ್ಗಿಸುವಂತಾಗಬೇಕು. ಯಿದಕ್ಕೆ ಯಷ್ಟೇ ಖಾದರೂ ತಾವು ಮದೆಗುಂದಬಾರದು.. ಯಿ ಯಿಷದಲ್ಲಿ ಮತ್ತಷ್ಟು ಸಾಲ ಮಾಡಿದರೂ ಚಿಂತೆಯಿಲ್ಲ.. ಹೆಂಗೋ ಕುಬೇರನ ವಾರಸುದಾರ ತಿರುಪಾಲಯ್ಯ ಸ್ನೇಷಿ« ತಮ್ಮ ಅರಮನೆಯ ಕಣ್ಣಳತೆಯಲ್ಲಿಯೇ ಅದಾನ.. ಯಂಬ ಕಾರಣಕ್ಕೆ.. ಹೇಳಿ ಕಳುವಿದೊಡನೆ ಪೋಷಿ«ಯು ದಾರಿದ್ಯ ಯಂಬ ಹಚ್ಚಡವನ್ನು ಮಯ್ತುಂಬ ಹೊದ್ದುಕೊಂಡು ಅರಮನೆಗೆ ಬಾರದೆಯಿರಲಿಲ್ಲ. ಅರಮನೆಯ ದೀನಸ್ಥಿತಿಯನ್ನು ಕಂಡು ಮಮ್ಮಲನ ಮರುಗದೆ ಯಿರಲಿಲ್ಲ.. ಯಾರಿಗೆ ಸಾಲ ಕೊಟ್ಟರೂ ಲಚುಮೀದೇವಿ ಮುನುಸಿಕೊಳ್ಳಲ್ಲ ತಾಯೀ.. ಅರಮನೆಗೆ ಸಾಲ ಕೊಟ್ಟಿದ್ದೇ ಮಾಪರಾಧವಾಗಿ ಹೋಗಿರುವುದು. ವಂದರ ಹಿಂದ ವಂದರಂತೆ ಲುಕ್ಸಾಣ ಬಂದು ಕಯ್ಯಕಾಲು ಆಡದಂಗಾಗಿಬಿಟ್ಟಯ್ತಿ.. ದಾರಿದವು ಕವುಕೊಂಡುಬಿಟ್ಟಯ್ಕೆ.. ಅದೂ ಅಲ್ಲದೆ ಮೊನ್ನೆ ದಿವಸ ನಮಾವ ವಂಕದಾರಿ ಗೋಯಿಂದಯ್ಯ ಕೂಡ್ಲಿಗಿಯಿಂದ ಬಂದು ಮನೇಲಿ ಯಿದ್ದ ಬಿದ್ದುದೆಲ್ಲವನ್ನೂ ಬಳಕೊಂಡು ಹೋಗಿಬಿಟ್ಟ. ನೆಂಟರಲ್ಲಿ ಸಾಲ ಮಾಡಬಾರದೆಂದು ಹಿರೇಕರು ಹೇಳಿರೋದು ಯಿದಕ್ಕೇ ನೋಡು ತಾಯಿ.. ಯಿಷಾ ಕುಡೀಬೇಕೆಂದರೂ ವಂದೇ ಎಂದು ದುಗ್ಗಾಣಿ ನನ್ನತ್ತರ ಯಿಲ್ಲದಂಗಾಗಯ್ತಿ.. ಯಂದು ಅವನು ಕಣ್ಣಲ್ಲಿ ನೀರು ತಂದುಕೊಂಡಿದ್ದೇನು..? ಸತ್ಯದ ತಲೆ ಮ್ಯಾಲ ಹೊಡದಂಗ ಅಭಿನಯ ಮಾಡುತ ಹೇಳಿ ಹೋಗಿದ್ದೇನು? ಎಂದು ಛಣ ಅಸಾಯಕತೆಯಿಂದ ನಖಸಿಖಾಂತ ಕಂಪನಕ್ಕೀಡಾಗಿಬಿಟ್ಟಳು ರಾಜಮಾತೆ.. ಯೇನಾರ ವಾರ ಬೇಕ೦ದರ ಅ೦ಥ ಬೆಲೆ ಬಾಳುವ೦ಥ ಭಾವ ವಸ್ತುವೂಅರಮನೆಯೊಳಗಿಲ್ಲ. ಬೆಳೆಬಾಳುವಂಥ ವಸ್ತುಗಳೆಂದರ.. ಅವು ಕೇವಲ ನೆನಪುಗಳು ಮಾತ್ರ.. ನೆನಪುಗಳನ್ನು ಕೊಳ್ಳುವಂಥವರು ಸದರಿ ಕಲಿಯುಗದಲ್ಲಿ ವುಂಟೇನು? ಯೀಗಲೇ ತಮ್ಮ ಪರಿಸ್ಥಿತಿಯು ಅಧೋಗತಿಗೆ ತಲುಪಿರುವುದೆಂದ ಮ್ಯಾಲ ತಾನು ಸತ್ತಮ್ಯಾಲ ತನ್ನ ಸಮಾಧೀನ ಕಟ್ಟಿಸಲಿಕ್ಕಾದೀತಾ? ತನ್ನ ಪುರಾಣ ಬರೆಯಿಸಲಿಕ್ಕಾದೀತಾ.. ಪ್ರತಿ ಪುಣ್ಯ ತಿಥಿಯಂದು ಭರರಿ ಅನ್ನ ಸಂತರಣೆ ಮಾಡಿಸಲಿಕ್ಕಾದೀತಾ? ತನ್ನ ಸಮಾಧಿ ಮಂದಿರದೊಳಗೆ ಧೂಪ ದೀಪವ ನಯವೇದ್ಯೆ ನಡೆಸಲಿಕ್ಕಾದೀತಾ? ಅಯ್ಯೋ ತನ ಕರುಮವೇ. ತನ್ನನ್ನು ಯಾಕ<noinclude><references/></noinclude> ps1qi7b2b6cnttljbhoq9pm8h9pc3hl ಪುಟ:ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ.pdf/೧ 104 88441 313828 208830 2026-04-30T16:17:49Z Sharanya K H 7593 /* Proofread */ 313828 proofread-page text/x-wiki <noinclude><pagequality level="3" user="Sharanya K H" /></noinclude>{{c| {{x-larger block|'''''Universal Declaration of Human Rights - Kannada'' (ಕ್ನನಡ)'''}} {{xx-larger block|<u>'''ಮಾನವ ಬಾಧ್ಯತೆಗಳ ಸಾರ್ವತ್ರಿಕ ಪ್ರಕಟನೆ'''</u>}} United Nations General Assembly, 10 December 1948<br/> ಸಂಯುಕ್ತ ರಾಷ್ಟ್ರ ಸಂಸ್ಥೆಯ (ವಿಶ್ವಸಂಸ್ಥೆಯ) ಮಹಾಸಭೆ, ೧೦ ಡಿಸ್ಥಂಬರ್ ೧೯೪೮<br/><br/> {{larger block|{{sc|'''{{anchor+|ಪ್ರಸ್ತಾವನೆ}}'''}}}} }} ಮಾನವ ಕುಟುಂಬದ ಸಮಸ್ತ ಸದಸ್ಯರ ಸಹಜ ಗೌರವವನ್ನೂ ಸಮಾನವೂ ಅನಂಯಹಾರ್ಯವೂ ಆದ ಹಕ್ಕುಗಳನ್ನು ಅಂಗೀಕರಿಸುವುದು ಪ್ರಪಂಚದಲ್ಲಿ ಸ್ವಾತಂತ್ರ್ಯದ ಧರ್ಮಶಾಂತತೆಗಳ ತಳಹದಿಯಾಗಿರುವುದರಿಂದಲೂ, ಮಾನವ ಹಕ್ಕುಗಳಗೆ ತೋರಿಸಲ್ಪಟ್ವ ಉಪೇಕ್ಷೆ ತಿರಸ್ಕಾರಗಳು, ಮಾನವನ ಅಂತಃಕರಣವನ್ನು ದಾರುಣಗೊಳಿಸಿದಂಥಾ ಕ್ರೂರಕೃತ್ಯಗಳಾಗಿ ಪರಿಣಮಿಸಿರುವುದರಿಂದಲೂ, ಮತ್ತು ಯಾವ ಪ್ರಪಂಚದಲ್ಲಿ ಮನುಷ್ಯ ಜೀವಿಗಳು ವಾಕ್‌ ಸ್ವಾತಂತ್ರ್ಯ ವಿಶ್ವಾಸ ಸ್ವಾತಂತ್ರ್ಯಗಳನ್ನು ಅನುಭವಿಸುವವೋ ಯಾವ ಪ್ರಪಂಚದಲ್ಲಿ ಅಂಜಿಕೆ ಮತ್ತು ಅಭಾವಗಳಿಂದ ಮುಕ್ತವಾಗಿರುವುದು ಸಾಮಾನ್ಯ ಜನತೆಯ ಮಹದಾಶಯವೆಂಬುದಾಗಿ ಸಾರಲ್ಪಟ್ಟಿರುವುದೋ ಅಂಥಾ ಪ್ರಪಂಚದಾಗಮನವಾಗಿರುವುದರಿಂದಲೂ, ಮಾನವ ಹಕ್ಕುಗಳು ಕಾನೂನಿನ ಕಟ್ಟಳೆಯಿಂದ ಸಂರಕ್ಷಿಸಲ್ಪಡಬೇಕಾದರೆ ಮನುಷ್ಯನು ಅವಲಂಬನೆ ಹೊಂದಲು ಒತ್ತಾಯಪಡಿಸಲ್ಪಡದಿದ್ದರೆ, ಕೊನೆಯ ಉಪಾಯವಾಗಿ, ದುಷ್ಪ್ರಭುತ್ವ ಮತ್ತು ಕ್ರೌರ್ಯವನ್ನು ವಿರೋಧಿಸಿ ದಂಗೆಮಾಡುವುದು ಅತ್ಯ ಗತ್ಯವಾಗಿರುವುದರಿಂದಲೂ, {{nop}} ಮಾನವ ಬಾಹಧ್ಯತೆಗಳು ಸಾರ್ವತ್ರಿಕ ಪ್ರಕಟನೆ ಸಂಯುಕ್ತ ರಾಷ್ಪ್ರ ಸಂಸ್ಥೆ<noinclude></noinclude> thrpl4vhz046732bnb32t93b9zhv1e1 ಪುಟ:ಯಕ್ಷಗಾನ ಮಕರಂದ.pdf/೧೫೪ 104 100073 314301 294492 2026-05-01T04:15:55Z Shreesha Sharma 7840 /* Validated */ 314301 proofread-page text/x-wiki <noinclude><pagequality level="4" user="Shreesha Sharma" /></noinclude>{{Left|130}} ದಿ| ಶಾಸ್ತ್ರಿಗಳು ಸಂಭಾಷಣಾಚತುರರು, ಉತ್ತಮ ಬೋಧಕರು, ಸಂಸ್ಕೃತ ವ್ಯಾಕರಣ ನಿಷ್ಣಾತರು. ಒಮ್ಮೆ “ವೀಪ್ಸಾ ಸಮಾಸವೆಂದು ಸಂಸ್ಕೃತದಲ್ಲಿದೆಯೇ ?” ಎಂದು ಕೇಳಿದ್ದೇ ತಡ; ಸಿದ್ದಾಂತ ಕೌಮುದಿಯ ಸೂತ್ರವೊಂದು ಹೊರಹೊಮ್ಮಿತು ! ಮುಳ್ಳು, ಪೊದರು, ಕಲ್ಲು, ಗುಡ್ಡಗಳ ದಾರಿಯಲ್ಲಿ ಸಾಗುತ್ತಿದ್ದಂತೆ ಅದರ ದೀರ್ಘವಾದ, ನಿಷ್ಕೃಷ್ಟವಾದ ವಿಷ್ಕರಣೆಯು ನಡೆಯಿತು ! ಆವೊಂದು ಸಮಾಸ ವನ್ನು ನಿರೂಪಿಸುತ್ತಿದ್ದವರ ಮಾನಹಾನಿಯಾಗದಂತೆ ಆ ಕುರಿತು ನಿರೂಪಣೆಯಿತ್ತರು. ಅತಿಥಿಯಾಗಿ ಬಂದವನು ಯಾವನೇ ಆಗಿರಲಿ; ಗೌರವಾದರಗಳಿಂದ ಎದ್ದು ಎದುರ್ಗೊಂಡು ಕರೆದೊಯ್ದು ಕುಳ್ಳಿರಿಸಿ ಸತ್ಕರಿಸುವ ಅವರ ವಿಧಾನ ಸ್ಪೃಹಣೀಯ! ಹೌದು; ಅತಿಥಿ ದೇವೋ ಭವ' ಎಂಬುದನ್ನು ಅಕ್ಷರಶಃ ಪಾಲಿಸುತ್ತಿದ್ದರು. ಶಾಸ್ತ್ರಿಗಳು ಈಗ ನಮ್ಮ ಮುಂದಿಲ್ಲ. ರುಗ್ಧಶಯ್ಯೆಯಲ್ಲಿದ್ದಾಗಲೂ ಯಕ್ಷಗಾನದ ಏಳಿಗೆಯ ಬಗ್ಗೆ ಚಿಂತಿಸುತ್ತಿದ್ದರಂತೆ ಅವರು. ಅತಏವ ಆ ಜೀವವು ಯಕ್ಷಗಾನ ನಡೆವಲ್ಲಿ ಅಗೋಚರವಾಗಿಯಾದರೂ ಬಂದು ನಿಲ್ಲದಿರದು ಎಂದು ನನಗನಿಸುತ್ತದೆ. ಹಾಗಿಲ್ಲವಾದರೆ ಇನ್ನಾದರೂ ಆಗಮಿಸುತ್ತ ಹಲಕೆಲವು ಮಂದಿ ಗಾದರೂ ಆವೊಂದು ವಿಶಿಷ್ಟ ಪಾತ್ರಧಾರಿತ್ವ ಹಾಗೂ ವಿಷಯ ನಿರೂಪಣಾಪಟು ತ್ವವು ಉಂಟಾಗುವಂತೆ ಮಾಡಲಿ ಎಂದು ಹಾರೈಸುತ್ತ ದಿನಕರನಿಗೆ ಆರತಿ ಬೆಳಗು ವಂತೆ ಈಯೊಂದು ಹೂವಿನೆಸಳನ್ನು ಭಕ್ತಿಯಿಂದ ಸಮರ್ಪಿಸುತ್ತೇನೆ. {{center|—————}} “ದೇಸಿ ಮತ್ತು ಮಾರ್ಗಗಳ ಆಕೃತಿಯಲ್ಲಿ ಪ್ರಕೃತಿಯಲ್ಲಿ ತುಂಬ ಅಂತರವಿದೆ. ಯಕ್ಷಗಾನ ಪ್ರಸಂಗಗಳೂ, ಲಾವಣಿಗಳೂ, ಜಾವಳಿಗಳೂ, ಕೀರ್ತನೆಗಳೂ, ಮದುವೆಯ ಹಾಡುಗಳೂ, ತೊಟ್ಟಿಲ ಹಾಡುಗಳೂ ದೇಸಿ ಯಲ್ಲಿ ಕೂಡುತ್ತವೆ. ಅದರಲ್ಲಿ, ಯಕ್ಷಗಾನವೆಂದರೆ ದೇಸಿಯ ಕಣ್ಣು. ಅ ಚಿತ್ರಣದ ಬಗೆ ದೇಸಿಯ ಸಾಮಾನ್ಯರ ದೃಷ್ಟಿಯಿಂದಲೇ ಹೊರತು ಮಾರ್ಗೀಯ ವಿದ್ವಜ್ಜನರ ದೃಷ್ಟಿಯಿಂದಲ್ಲ.” {{Right|- ಗೋವಿಂದ ಪೈ,}}<noinclude></noinclude> gl7d6xrj63ey3a5k6oo0p58kbjw1uw2 ಪುಟ:ಯಕ್ಷಗಾನ ಮಕರಂದ.pdf/೧೫೭ 104 100076 314302 294504 2026-05-01T04:17:25Z Shreesha Sharma 7840 /* Validated */ 314302 proofread-page text/x-wiki <noinclude><pagequality level="4" user="Shreesha Sharma" /></noinclude>{{Left|'''ಶಾಸ್ತ್ರಿಗಳ ಕಲಾಪ್ರತಿಭೆಯ ಎರಡು ಮುಖಗಳು'''}} ————————————— {{Right|-ಕೆದಂಬಾಡಿ ಜತ್ತಪ್ಪ ರೈ,}} {{center|೧. ನಾನು ಕೇಳಿದ ಜರಾಸಂಧ}} ಬಾಲ್ಯದ ನೆನಪು ಅಚ್ಚಳಿಯದುದು. ಪ್ರಾಯ ಮುಂದುವರಿದಂತೆ ಮುವತ್ತರ ಮರುಳು; ನಾಲ್ವತ್ತರ ಜವ್ವನದ ಹುರುಪು; ಇದರೆಡೆಯಲ್ಲಿ ಮನದಾಳದಲ್ಲಿ ಹುದುಗಿ ಹೋಗಿರುವ ನೆನಪುಗಳ ಮರವೆ; ಸಂಸಾರದ ಜಂಜಡ; ಅರುವತ್ತರ ನಂತರ ಇವೆಲ್ಲಾ ಚಿಗುರೊಡೆಯಬಹುದೇ ? ಆದರೂ ನೆನಪಿನ ಕಾಲದಾಳಕ್ಕೆ ಇಳಿದು, ಒಮ್ಮೆ ಶೋಧಿಸ ಬೇಕಾಗಿ ಸಂದರ್ಭ ಬಂದುದಕ್ಕೆ ಇಳಿದು ನೋಡದೆ ನಿರ್ವಾಹವಿಲ್ಲದಾಗಿದೆ. ಸುರಪತಿಗಂ ಶಚಿಗಂ ತಾಂ | ಗುರುವಪ್ಪದರಿಂದ ಪೊಳಲಿ ಶಾಸ್ತ್ರೀಯ ವಚನಂ || ಪರಮಾರ್ಥಪ್ರದವಾದುದು | ಗುರುವಚನಮಲಂಘನೀಯವೆಂಬುದು ಪುಸಿಯೇ । ಎಂದು ವೇದಸಮಾನ ಸೂತ್ರವೊಂದರಿಂದ ಹೊಗಳಿ, “ಯಕ್ಷಗಾನ ವಾಚಸ್ಪತಿ- ಇವರನ್ನು ಹೊಗಳುವರೆ ನನಗೆ ಶಬ್ದಗಳೇ ಸಿಗುವುದಿಲ್ಲ. ಈ ದಿನ ಆರಂಭದಿಂದ ಅಂತ್ಯದ ವರೆಗೆ ಇವರು ಮಾತಾಡಿದ ವಿಷಯವೆಲ್ಲವೂ ಗುರುತ್ವವಾಗಿದ್ದು ವಲ್ಲದೆ, ಒಂದೇ ಒಂದು ಅಕ್ಷರವನ್ನಾದರೂ ಲಘುವಾಗಿ ನುಡಿಯದ ವ್ಯಕ್ತಿಯೆಂದರೆ ಶ್ರೀ ಪೊಳಲಿ ಶಾಸ್ತ್ರಿಗಳು” ಎಂದು ಕೊಂಡಾಡಿದವರು ಸಾಹಿತ್ಯಶರಧಿ, ತ್ರಿಭಾಷಾ ಪಂಡಿತ ಜಿಲ್ಲಾ ವಿದ್ಯಾಧಿಕಾರಿ ಆರ್. ತಾತಾಚಾರ್ಯರು. ಇದು ನಡೆದುದು ಸುಮಾರು 45 ವರ್ಷಗಳ ಹಿಂದೆ - “ಬೆಳ್ಳಕ್ಕರಿಗರ ಬಗೆಗಂ ಬೆಳ್ಳಾರದೆ ನೆರೆದ ಯಕ್ಷಗಾನ ವಿದ್ಯಾ ನಿಪುಣರ್ | ತಳ್ಳಂಕುಗುಟ್ಟಿಯೊಳ್ಳಿ | ತೊಳ್ಳಿತ್ತೆನಲಾ | ಪ್ರಸಂಗಮಂ ವಿವರಿಸಿ ದಂದು ಅಧ್ಯಕ್ಷ ಪೀಠದಿಂದ ಶಾಸ್ತ್ರಿಗಳು 'ಕುಮಾರ ವಿಜಯ' ಪ್ರಸಂಗ (ನಂದಳಿಕೆ ವಿರಚಿತ)ದಲ್ಲಿ ದಿ| ಕವಿಭೂಷಣ ಕೆ. ಪಿ. ವೆಂಕಪ್ಪ ಶೆಟ್ಟರ ಸುರಪತಿಯ ಅರ್ಥಕ್ಕೆ ಗುರು ಬೃಹಸ್ಪತಿಯಾಗಿ ಅರ್ಥೈಸಿದ ಅರ್ಥವನ್ನು ಕೇಳಿ ನುಡಿದ ಮೆಚ್ಚು ನುಡಿಗಳಿವು. ಇಂಥ ಧೀಮಂತ, ವಿದ್ಯಾವಿನಯ ಸಂಪನ್ನ ವ್ಯಕ್ತಿಯ ಚಿತ್ರವನ್ನು ಚಿತ್ರಿಸಲು ಮಾತಿ ನಲ್ಲಿಯೇ ಹೇಳುವದಿದ್ದರೆ “ರವಿಗೆ ಸೊಡರ ತೋರ್ಪಂತಕ್ಕುಂ.”<noinclude></noinclude> mjkfstj7it9ftv33xtub4x95zsrkx4w ಪುಟ:ಯಕ್ಷಗಾನ ಮಕರಂದ.pdf/೨೪೬ 104 100166 314381 281785 2026-05-01T07:15:56Z Shreelatha.Halemane 7642 /* Proofread */ 314381 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|220}} ಜರಗುತ್ತಿದ್ದೆ ಜಾಗೆ ಅದು. ಒಂದು ಸಲ (ವಿಭೀಷಣ ನೀತಿ-_ಅಂಗದ ಸಂಧಾನ' ಪ್ರಸಂಗದ ಕೂಟ, ಪಾತ್ರ ಪರಿಚಯ ಮಾಡಿಕೊಡುವಾಗ ವಿವರಣೆ ಆಲಿಸುತ್ತಿದ್ದ ಕನ್ನಡ ಪಂಡಿತರೊಬ್ಬರು ದಿಗಿಲು ಬಿದ್ದು *ಕುರ್ಯಕರ್ತರು ಪಾವದ ಶಾಸ್ತ್ರಿಗಳನ್ನು ಕೊಂದ್ರು ಮ್ಹಾರಾಯ್ರೆ !'? ಎಂದು ಹತ್ತಿರವಿದ್ದವರ ಜತೆ ತಮ್ಮ ಕೌತುಕ ಹಂಚಿ ಕೊಂಡರು, ಯಾವಾಗಲೂ ಸೌಮ್ಯ ಪಾತ್ರಗಳನ್ನೆ ಹೇಳುತ್ತಿದ್ದ ಶಾಸ್ತ್ರಿಗಳಿಗೆ ಪಟ್ಟಿ ಯಲ್ಲಿ ರಾವಣನ ಅರ್ಥ ಕೊಟ್ಟು ಅಪಚಿರವಾಯಿತೆಂದು ಅವರಿಗೆ ಕಸಿವಿಸಿ. ರಾವಣನ ಪೀಠಿಕೆ ಆರಂಭವಾಗಿ ಅರ್ಥ ಮುಂದುವರಿದಂತೆ ಕನ್ನಡ ಪಂಡಿತರು ದಂಗಾ ದರು, ರಾಮ--ರಾವಣ, ಕೃಷ್ಣ ಜರಾಸಂಧ ಹೀಗೆ ಎರಡೂ ರೀತಿಯ ಅರ್ಥಗಳ. ಮೇಲೂ ಒಂದೇ ತರದ ಪ್ರಭುತ್ವ" ಅವರಿಗೆ. ತಾಮ್ರಧ್ವಜ ಕಾಳೆಗ' ಪ್ರಸಂಗ, ಶಾಸ್ತ್ರಿಗಳ ಮಯೂರದ್ವಜ. ಮಂತ್ರಿ: ಯನ್ನು ಕರೆದು "ಎಂಟನೇ ಯಾಗ ಸಾಂಗವಾಗಿ ಪೂರೈಸಿದರೆ ಕೃಷ್ಣನ ದರ್ಶನವಾಗು. ತ್ತದೆ ಎಂದು ನಾರದರು ಹೇಳಿದ್ದಾರೆ, ಯಾವ ಲೋಪವೂ ಬರೆದಂತೆ ಸಿದ್ಧತೆಗಳ: ನ್ನೆಲ್ಲ ಮಾಡು? ಎಂದು ಆಜ್ಞಾಪಿಸುತ್ತಾನೆ. ಮಂತ್ರಿಯ ಅರ್ಥ ಹೇಳಿದವರು. ವಿನೋದಶೀಲರು--ಅದಕ್ಕೆ ಪ್ರತಿಯಾಗಿ: ಮಹಾರಾಜರೇ, ಇದು ವರೆಗೆ ಏಳು ಯಾಗ. ಗಳನ್ನು ತಾವು ಮಾಡಿದ್ದೀರಿ, ಅದಕ್ಕೆಲ್ಲ ಸಿದ್ಧತೆಗಳನ್ನು ಮಾಡಿದ್ದು ನಾನೇ ಅಲ್ವೇ? ಏನಾದರೂ ಲೋಪ ಬರದಿದೆಯೇ ? ಮಯೂರಧ್ವಜ: ಇಲ್ಲ. ಮಂತ್ರಿ: ಹಾಗಿದ್ದರೆ. ಲೋಪ ಬಂದೀತೆಂಬ ಸಂಶಯ ಏಕೆ ಬಂತು ಮಯೂರಧ್ವಜ: ಸಂಶಯ ಎಂದ್ದು ಕೃಷ್ಣನ ದರ್ಶನಲಾಭವಾಗುವ ಯಜ್ಞ ಎಂಬುದರಿಂದ ಎಚ್ಚರಿಕೆ ಬೇಕು (ಎಂದು. ಸಮಜಾಯಿಸಿದರು). . ಮಂತ್ರಿ: (ಮಯೂರಧ್ವಜನನ್ನು ಉದ್ದೇಶಿಸಿ) ಎಲ್ಲ ಸಿದ್ಧತೆ. ಗಳು ಆಗಿವೆ. ನೀವಿನ್ನು . ದೀಕ್ಷೆಗೆ ಕುಳಿತುಕೊಳ್ಳಬಹುದು. ಮಯೂರಧ್ವಜ (ತಟ್ಟನೆ): ದೀಕ್ಷೆಗೆ ಕುಳಿತುಕೊಳ್ಳಲು ಹೇಳುವುದು ಮಂತ್ರಿಯ ಕೆಲಸವಲ್ಲ, ಅದು. ನಮ್ಮ ಪುರೋಹಿತರ ಅಧಿಕಾರ ಎಂದು ಕಿವಿಹಿಂಡುವಂತೆ ಹೇಳುವುದೇ] {{Right|-ಸಂಯೋಜನೆಃ ಕೆ. ಶ್ರೀಕರ ಭಟ್ಟ್,}}<noinclude></noinclude> 1dm34ium4cwuufn238zj7fnmgwj9fdo 314467 314381 2026-05-01T09:14:41Z Pragathi. BH 7585 /* Validated */ 314467 proofread-page text/x-wiki <noinclude><pagequality level="4" user="Pragathi. BH" /></noinclude>{{Left|220}} ಜರಗುತ್ತಿದ್ದ ಜಾಗ ಅದು. ಒಂದು ಸಲ (ವಿಭೀಷಣ ನೀತಿ-_ಅಂಗದ ಸಂಧಾನ'ಪ್ರಸಂಗದ ಕೂಟ, ಪಾತ್ರ ಪರಿಚಯ ಮಾಡಿಕೊಡುವಾಗ ವಿವರಣೆ ಆಲಿಸುತ್ತಿದ್ದ ಕನ್ನಡ ಪಂಡಿತರೊಬ್ಬರು ದಿಗಿಲು ಬಿದ್ದು *ಕುರ್ಯಕರ್ತರು ಪಾವದ ಶಾಸ್ತ್ರಿಗಳನ್ನು ಕೊಂದ್ರು ಮ್ಹಾರಾಯ್ರೆ !'? ಎಂದು ಹತ್ತಿರವಿದ್ದವರ ಜತೆ ತಮ್ಮ ಕೌತುಕ ಹಂಚಿಕೊಂಡರು, ಯಾವಾಗಲೂ ಸೌಮ್ಯ ಪಾತ್ರಗಳನ್ನೆ ಹೇಳುತ್ತಿದ್ದ ಶಾಸ್ತ್ರಿಗಳಿಗೆ ಪಟ್ಟಿಯಲ್ಲಿ ರಾವಣನ ಅರ್ಥ ಕೊಟ್ಟು ಅಪಚಾರವಾಯಿತೆಂದು ಅವರಿಗೆ ಕಸಿವಿಸಿ.ರಾವಣನ ಪೀಠಿಕೆ ಆರಂಭವಾಗಿ ಅರ್ಥ ಮುಂದುವರಿದಂತೆ ಕನ್ನಡ ಪಂಡಿತರು ದಂಗಾದರು, ರಾಮ--ರಾವಣ, ಕೃಷ್ಣ ಜರಾಸಂಧ ಹೀಗೆ ಎರಡೂ ರೀತಿಯ ಅರ್ಥಗಳ.ಮೇಲೂ ಒಂದೇ ತರದ ಪ್ರಭುತ್ವ" ಅವರಿಗೆ. ತಾಮ್ರಧ್ವಜ ಕಾಳೆಗ' ಪ್ರಸಂಗ, ಶಾಸ್ತ್ರಿಗಳ ಮಯೂರದ್ವಜ. ಮಂತ್ರಿ: ಯನ್ನು ಕರೆದು "ಎಂಟನೇ ಯಾಗ ಸಾಂಗವಾಗಿ ಪೂರೈಸಿದರೆ ಕೃಷ್ಣನ ದರ್ಶನವಾಗುತ್ತದೆ ಎಂದು ನಾರದರು ಹೇಳಿದ್ದಾರೆ, ಯಾವ ಲೋಪವೂ ಬರದಂತೆ ಸಿದ್ಧತೆಗಳನ್ನೆಲ್ಲ ಮಾಡು? ಎಂದು ಆಜ್ಞಾಪಿಸುತ್ತಾನೆ. ಮಂತ್ರಿಯ ಅರ್ಥ ಹೇಳಿದವರು.ವಿನೋದಶೀಲರು--ಅದಕ್ಕೆ ಪ್ರತಿಯಾಗಿ: ಮಹಾರಾಜರೇ, ಇದು ವರೆಗೆ ಏಳು ಯಾಗಗಳನ್ನು ತಾವು ಮಾಡಿದ್ದೀರಿ, ಅದಕ್ಕೆಲ್ಲ ಸಿದ್ಧತೆಗಳನ್ನು ಮಾಡಿದ್ದು ನಾನೇ ಅಲ್ವೇ?ಏನಾದರೂ ಲೋಪ ಬಂದಿದೆಯೇ ? ಮಯೂರಧ್ವಜ: ಇಲ್ಲ. ಮಂತ್ರಿ: ಹಾಗಿದ್ದರೆ ಲೋಪ ಬಂದೀತೆಂಬ ಸಂಶಯ ಏಕೆ ಬಂತು ಮಯೂರಧ್ವಜ: ಸಂಶಯ ಎಂದ್ದು ಕೃಷ್ಣನ ದರ್ಶನಲಾಭವಾಗುವ ಯಜ್ಞ ಎಂಬುದರಿಂದ ಎಚ್ಚರಿಕೆ ಬೇಕು (ಎಂದು. ಸಮಜಾಯಿಸಿದರು). . ಮಂತ್ರಿ: (ಮಯೂರಧ್ವಜನನ್ನು ಉದ್ದೇಶಿಸಿ) ಎಲ್ಲ ಸಿದ್ಧತೆಗಳು ಆಗಿವೆ. ನೀವಿನ್ನು . ದೀಕ್ಷೆಗೆ ಕುಳಿತುಕೊಳ್ಳಬಹುದು. ಮಯೂರಧ್ವಜ(ತಟ್ಟನೆ): ದೀಕ್ಷೆಗೆ ಕುಳಿತುಕೊಳ್ಳಲು ಹೇಳುವುದು ಮಂತ್ರಿಯ ಕೆಲಸವಲ್ಲ, ಅದು.ನಮ್ಮ ಪುರೋಹಿತರ ಅಧಿಕಾರ ಎಂದು ಕಿವಿಹಿಂಡುವಂತೆ ಹೇಳುವುದೇ] {{Right|-ಸಂಯೋಜನೆಃ ಕೆ. ಶ್ರೀಕರ ಭಟ್ಟ್,}}<noinclude></noinclude> 5mswrrhqdg31tbrzvw51uur5m0xrfoi ಪುಟ:ಯಕ್ಷಗಾನ ಮಕರಂದ.pdf/೨೪೭ 104 100167 314382 281786 2026-05-01T07:16:33Z Shreelatha.Halemane 7642 314382 proofread-page text/x-wiki <noinclude><pagequality level="1" user="Ashwini Rai K" /></noinclude>{{center|ಶಾಸ್ತ್ರಿಗಳ ಏರವೆಗೆ}} ಶಾಸ್ತ್ರಿಗಳು ಬರವಣಿಗೆಯ ತಡೆಗೆ ವಿಶೇಷ ಗಮನ ಕೊಟ್ಟವರಲ್ಲಿ. ಅದರಲ್ಲೂ ಅವರ ಗದ್ಯಲೇಖನ ತೀರ ವಿರಳ. ಆದರೆ ನಿರೂಪಣಾ ಸಾಮರ್ಥ್ಯ, ವಿಶ್ಲೇಷಣಾ ವಿಚಕ್ಜಣ ತೆಗಳಿಂದ ಅವರಿಗೆ ಒಳ್ಳೆಯ ಬರಹಗಾರನಾಗುವ ಯೋಗ್ಯಶೆ ಇತ್ತೆಂಬುದು ನಿರ್ವಿವಾದ. ಆ ದಿಸೆಯಲ್ಲಿ ವ್ಯವಸಾಯ ಮಾಡಿದ್ದರೆ ಅವರ ನಾಲಿಗೆಯಷ್ಟೇ ಲೇಖನಿಯೂ ಸತ್ವಶಾಲಿ ಯೌಗುತ್ತಿದ್ದಿತೆಂಬುದಕ್ಕೆ ಕೆಳೆಗೆ ಉದ್ಧರಿಸಿದ ಅವರ ಚಿಕ್ಕದೊಂದು ಲೇಖನವೇ ಸತ್ವ. ಸಂಪಾದಕ, ಯಶ್ನಗಾನದಲ್ಲಿ ಶ್ರೀ ತಿಲ್ಲಿಯವರು. ಶ್ರೀ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಶ್ರೀ ದಿವಂಗತ ನಾರಾಯಂಣ ಕಿಲ್ಲೆಯವರಿಗೂ ನನಗೂ ಪ್ರಥಮ ಪರಿಚಯ. ವಾದುದು ಯಕಕ್ಷ್ಣಗಾನ ರುಗದಲ್ಲಿ.. ನಮ್ಮೊಳಗೆ ಅಂದಂ ನಡೆದ ರೀತಿಯ ವಚನ ಘರ್ಷಣೆಯು ಮತ್ತೆಂದೂ ನಡೆದಿಲ್ಲ... ಇದು ಸಾಧಾರಣ 1928ನೆಯ ಇಸವಿ ಯಲ್ಲಿರಬಹುದೆಂದು ನನ್ನ ನೆನಪು, ಶ್ರೀ ಕಿಲ್ಲೆಯವರು ಯಕ್ನಗುನರಂಗಕ್ಕೆ ಪ್ರವೇಶಿಸಿ ಐದಾರು ತಿಂಗಳಾಗುವ ಸಮಯವದು. ಆ ದಿನ "ಶ್ರೀ ಕೃಷ್ಣ ಸಂಧಾನ' ಪ್ರಸಂಗ, ಶ್ರೀ ಕಿಲ್ಲೆಯವರಿಗೂ ನನಗೂ ಯಕ್ಷಗಾನದಲ್ಲಿ ಕೊನೆಯ ಕೂಟವೆಂದರೆ ಕಳೆದ. ಅಕ್ಟೋಬರ್‌ ತಿಂಗಳಲ್ಲಿ ಕಟೀಲಿನ ಹಾಯರ್‌ ಎಲಿಮೆಂಟರಿ ಶಾಲೆಯಲ್ಲಿ, ಅಂದು. ಕೂಡಾ ಕೃಷ್ಣ ಸಂಧಾನವೇ ಪ್ರಸಂಗ, ಅಂತು ನಮ್ಮಿಬ್ಬರ ಕೂಟವು ಕೃಷ್ಣ ಸಂಧಾನ. ದಲ್ಲೇ ಪ್ರಾರಂಭವಾಗಿ ಅದರಲ್ಲೇ ಮುಕ್ತಾಯಂಗೊಂಡುದು ಏಚಿತ್ರ ಘಟನೆ. ಆದರೆ ಆ ಎರಡು ಯಃಕ್ಚ್ರಗಾನ ಕೂಟಗಳ ಪಾಕವು ಮಾತ್ರ ನಮ್ಮ ವಯಸ್ಸಿಗೆ ತಕ್ಕಂತೆ ತೀರ ಭಿನ್ನರುಚಿಯಾಗಿಯೇ ಇತ್ತು, ಮೊದಲನೆಯ ಕೂಟವು ಮಾವಿನ ಕಾಯಿಯ ರಸವನ್ನು ಹೊರಡಿಸಿದ್ದರೆ, ಕೊನೆಯ ಕೂಟವು ಒಳ್ಳೆ ಮಾವಿನ ಹಣ್ಣಿನ ಸವಿಯನ್ನು ಬೀರುತ್ತಿತ್ತು. . ""ಫಲವು ಕಾಲುನುಗಂಣವಾರಿ, ಪಾಕವಶಾತ್‌--ರೂಪ<noinclude></noinclude> 1l1q5zyds3bcngj77xlm8qpi7mwij6d ಪುಟ:ಯಕ್ಷಗಾನ ಮಕರಂದ.pdf/೨೫೭ 104 100177 314581 281801 2026-05-01T10:12:32Z Ashwini Rai K 8475 /* Proofread */ 314581 proofread-page text/x-wiki <noinclude><pagequality level="3" user="Ashwini Rai K" /></noinclude>ಒದಗಿಸುವ ಚಪಲದಿಂದಾಗಿ, ನಾವು ಈ ಮಾಧ್ಯಮವನ್ನು ಕೆಡಿಸುವ ಎಲ್ಲ ಪ್ರಯತ್ನ ಗಳನ್ನೂ ಮಾಡುತ್ತಿದ್ದೇವೆ. ಜನಪದ ಕಲೆಯೇ ಆಗಲಿ, ಮಾರ್ಗ ಕಲೆಯೇ ಆಗಲಿ ಅದು ಯಾವ ದೇಶದ್ದೇ ಆಗಲಿ, ಯಾವ ಜನಗಳದ್ದೇ ಆಗಲಿ ಆ ಮಾಧ್ಯಮದ ಮೂಲಕ ಏನನ್ನು ಸಾಧಿಸ ಬಲ್ಲುದು, ಸಾಧಿಸಬೇಕು, ಯಾವುದು ಸಂಸ್ಕೃತ, ಯಾವುದು ಅಸಂಸ್ಕೃತ ಎಂಬ ಕಡೆಗೆ ನಮ್ಮ ದೃಷ್ಟಿ ಹರಿಯಬೇಕು. ನಾವು ಬಳಸುವ ಸಮ್ಮಿಶ್ರ ಮಾಧ್ಯಮಗಳ ಒಂದೊಂದು ಅಂಗವನ್ನೂ ನಾವು ವಿವೇಚನೆಯಿಂದ ಅಭ್ಯಸಿಸಬೇಕು. ನಮ್ಮ ಕಲೆಯ ಗುರಿ ಏನಿರಬೇಕೆಂದು ನಾವೇ ನಿರ್ಣಯಿಸಿಕೊಳ್ಳಬೇಕು, ಅದಕ್ಕಾಗಿ ಈ ಮಾಧ್ಯಮ ಗಳನ್ನು ಬಳಸಬೇಕು. ಅಂಥ ಪ್ರವೃತ್ತಿ ಇಲ್ಲದೆ ಹೋದರೆ ನಮ್ಮದೂ ಒಂದು ಕಲೆ, ಎಂದು ಬೊಬ್ಬಿರಿಯುವುದರಲ್ಲಿ ಅರ್ಥವಿಲ್ಲ. 'ಕಲಾ' ಎನ್ನುವ ಸಂಸ್ಕೃತ ಪದಕ್ಕೂ, 'ಕಲೆ' ಎಂಬ ಅಚ್ಚಕನ್ನಡ ಪದಕ್ಕೂ ಇರುವ ವ್ಯತ್ಯಾಸವನ್ನು ನಾವು ಕಾಣುವ ತನಕವೂ ನಮ್ಮ ಬಾಯಿಬಡುಕತನವಾಗಲಿ, ಹೆಮ್ಮೆಯಾಗಲಿ ಪ್ರಯೋಜನದ್ದಲ್ಲ. “ನಾಡಿನ ಸಾರ್ವಜನಿಕವಾದ ಸಂಸ್ಕೃತಿಯ ಸಾರವೆಂದರೆ ದೇಸಿ, ಅದನ್ನು ಯಾವ ಬಗೆಯಲ ವಿಕೃತಿಗೊಳಿಸಬಾರದು. ಮಾರ್ಗ ಸಾಹಿತ್ಯವಾಗಲಿ, ಲಕ್ಷಣ ಪದ್ಧತಿಯಾಗಲಿ, ತಮ್ಮ ಹೊರೆಯನ್ನು ಅದರ ಮೇಲೆ ಬಾಗಿಸಿದಲ್ಲಿ, ಹೊರಿಸಿದಲ್ಲಿ, ಅದರ ತನ್ನತನ ಮಾಯವಾಗುವುದು.” {{Right|-ಮುಳಿಯ ತಿಮ್ಮಪ್ಪಯ್ಯ.}}<noinclude></noinclude> j9u3g3xujr6ow5txh2s403t8kfk1nb8 314582 314581 2026-05-01T10:14:06Z Ashwini Rai K 8475 314582 proofread-page text/x-wiki <noinclude><pagequality level="3" user="Ashwini Rai K" /></noinclude>ಒದಗಿಸುವ ಚಪಲದಿಂದಾಗಿ, ನಾವು ಈ ಮಾಧ್ಯಮವನ್ನು ಕೆಡಿಸುವ ಎಲ್ಲ ಪ್ರಯತ್ನ ಗಳನ್ನೂ ಮಾಡುತ್ತಿದ್ದೇವೆ. ಜನಪದ ಕಲೆಯೇ ಆಗಲಿ, ಮಾರ್ಗ ಕಲೆಯೇ ಆಗಲಿ ಅದು ಯಾವ ದೇಶದ್ದೇ ಆಗಲಿ, ಯಾವ ಜನಗಳದ್ದೇ ಆಗಲಿ ಆ ಮಾಧ್ಯಮದ ಮೂಲಕ ಏನನ್ನು ಸಾಧಿಸ ಬಲ್ಲುದು, ಸಾಧಿಸಬೇಕು, ಯಾವುದು ಸಂಸ್ಕೃತ, ಯಾವುದು ಅಸಂಸ್ಕೃತ ಎಂಬ ಕಡೆಗೆ ನಮ್ಮ ದೃಷ್ಟಿ ಹರಿಯಬೇಕು. ನಾವು ಬಳಸುವ ಸಮ್ಮಿಶ್ರ ಮಾಧ್ಯಮಗಳ ಒಂದೊಂದು ಅಂಗವನ್ನೂ ನಾವು ವಿವೇಚನೆಯಿಂದ ಅಭ್ಯಸಿಸಬೇಕು. ನಮ್ಮ ಕಲೆಯ ಗುರಿ ಏನಿರಬೇಕೆಂದು ನಾವೇ ನಿರ್ಣಯಿಸಿಕೊಳ್ಳಬೇಕು, ಅದಕ್ಕಾಗಿ ಈ ಮಾಧ್ಯಮ ಗಳನ್ನು ಬಳಸಬೇಕು. ಅಂಥ ಪ್ರವೃತ್ತಿ ಇಲ್ಲದೆ ಹೋದರೆ ನಮ್ಮದೂ ಒಂದು ಕಲೆ, ಎಂದು ಬೊಬ್ಬಿರಿಯುವುದರಲ್ಲಿ ಅರ್ಥವಿಲ್ಲ. 'ಕಲಾ' ಎನ್ನುವ ಸಂಸ್ಕೃತ ಪದಕ್ಕೂ, 'ಕಲೆ' ಎಂಬ ಅಚ್ಚಕನ್ನಡ ಪದಕ್ಕೂ ಇರುವ ವ್ಯತ್ಯಾಸವನ್ನು ನಾವು ಕಾಣುವ ತನಕವೂ ನಮ್ಮ ಬಾಯಿಬಡುಕತನವಾಗಲಿ, ಹೆಮ್ಮೆಯಾಗಲಿ ಪ್ರಯೋಜನದ್ದಲ್ಲ. “ನಾಡಿನ ಸಾರ್ವಜನಿಕವಾದ ಸಂಸ್ಕೃತಿಯ ಸಾರವೆಂದರೆ ದೇಸಿ, ಅದನ್ನು ಯಾವ ಬಗೆಯಲ ವಿಕೃತಿಗೊಳಿಸಬಾರದು. ಮಾರ್ಗ ಸಾಹಿತ್ಯವಾಗಲಿ, ಲಕ್ಷಣ ಪದ್ಧತಿಯಾಗಲಿ, ತಮ್ಮ ಹೊರೆಯನ್ನು ಅದರ ಮೇಲೆ ಬಾಗಿಸಿದಲ್ಲಿ, ಹೊರಿಸಿದಲ್ಲಿ, ಅದರ ತನ್ನತನ ಮಾಯವಾಗುವುದು.” {{Right|'''-ಮುಳಿಯ ತಿಮ್ಮಪ್ಪಯ್ಯ.'''}}<noinclude></noinclude> 15ldyx9qeilj9noecem6xhz3ba50kza ಪುಟ:ಯಕ್ಷಗಾನ ಮಕರಂದ.pdf/೨೫೮ 104 100178 314583 281803 2026-05-01T10:16:02Z Ashwini Rai K 8475 /* Proofread */ 314583 proofread-page text/x-wiki <noinclude><pagequality level="3" user="Ashwini Rai K" /></noinclude>{{Left|ಯಕ್ಷಗಾನದ ಶಾಸ್ತ್ರೀಯತೆ}} {{Right|- ಕುಕ್ಕಿಲ ಕೃಷ್ಣ ಭಟ್ಟ.}} ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ಣಾಟಕ, ತಮಿಳುನಾಡು ಈ ಮರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ ಐವತ್ತು ವರ್ಷಗಳಿಂದೀಚೆ. ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು ? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮಲ ವೆಲ್ಲಿ ? ಹುಟ್ಟಿದ್ದೆಂದು ? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶ ವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು ಮಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು ಎಂಬುದಷ್ಟೆ ಬಯಲಾಟಕ್ಕೂ ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು. ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲವೆಂದೂ, ಬಯಲಾಟಗಳಲ್ಲಿ ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ ಸಂಪ್ರದಾಯವಿದ್ದಿತ್ತೆಂದೂ, ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ ರ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಅದರ ಹಾಡುಗಾರಿಕೆಯ ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದುದೆನ್ನುತ್ತಾರೆ. ತಜ್ಞರ ನಡೆದು ಬಂದಿದೆ. ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ ನಾಟ್ಯಗಳಿಂದ ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ-ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸ ವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿ ಅಶಾಸ್ತ್ರೀಯವೆನ್ನುವ ಪ್ರಯೋಗದಲ್ಲಾದರೂ, ಸಾಂಪ್ರದಾ ಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ನಾವು ಲಕ್ಷಿಸಬಹುದಾಗಿದೆ. ಮುಖ್ಯವಾಗಿ, ಪಾತ್ರಗಳು ತೆರೆಹಿಡಿದು ರಂಗಸ್ಥಳ ಪ್ರವೇಶ ಮಾಡುವುದು ಯಾವ ಜಾನಪದ ಸಂಪ್ರದಾಯದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದಿ ವಿಧಿ; ಅಲ್ಲಿ ಶಾಸ್ರೋ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯ ಲಕ್ಷಣ, ಗಾಯಕ ಲಕ್ಷಣ, ವಾದ್ಯ-ವಾದಕ-ನಟ<noinclude></noinclude> qx996zy7r2xvkgk0xhxieeqoyq7gtga 314584 314583 2026-05-01T10:17:52Z Ashwini Rai K 8475 314584 proofread-page text/x-wiki <noinclude><pagequality level="3" user="Ashwini Rai K" /></noinclude>{{Left|ಯಕ್ಷಗಾನದ ಶಾಸ್ತ್ರೀಯತೆ}} ——--------------------------------------------------------- {{Right|- ಕುಕ್ಕಿಲ ಕೃಷ್ಣ ಭಟ್ಟ.}} ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ಣಾಟಕ, ತಮಿಳುನಾಡು ಈ ಮರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ ಐವತ್ತು ವರ್ಷಗಳಿಂದೀಚೆ. ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು ? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮಲ ವೆಲ್ಲಿ ? ಹುಟ್ಟಿದ್ದೆಂದು ? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶ ವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು ಮಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು ಎಂಬುದಷ್ಟೆ ಬಯಲಾಟಕ್ಕೂ ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು. ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲವೆಂದೂ, ಬಯಲಾಟಗಳಲ್ಲಿ ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ ಸಂಪ್ರದಾಯವಿದ್ದಿತ್ತೆಂದೂ, ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ ರ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಅದರ ಹಾಡುಗಾರಿಕೆಯ ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದುದೆನ್ನುತ್ತಾರೆ. ತಜ್ಞರ ನಡೆದು ಬಂದಿದೆ. ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ ನಾಟ್ಯಗಳಿಂದ ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ-ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸ ವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿ ಅಶಾಸ್ತ್ರೀಯವೆನ್ನುವ ಪ್ರಯೋಗದಲ್ಲಾದರೂ, ಸಾಂಪ್ರದಾ ಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ನಾವು ಲಕ್ಷಿಸಬಹುದಾಗಿದೆ. ಮುಖ್ಯವಾಗಿ, ಪಾತ್ರಗಳು ತೆರೆಹಿಡಿದು ರಂಗಸ್ಥಳ ಪ್ರವೇಶ ಮಾಡುವುದು ಯಾವ ಜಾನಪದ ಸಂಪ್ರದಾಯದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದಿ ವಿಧಿ; ಅಲ್ಲಿ ಶಾಸ್ರೋ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯ ಲಕ್ಷಣ, ಗಾಯಕ ಲಕ್ಷಣ, ವಾದ್ಯ-ವಾದಕ-ನಟ<noinclude></noinclude> f0w9aoboekr568i2iwrep1zq2c807f6 314585 314584 2026-05-01T10:18:18Z Ashwini Rai K 8475 314585 proofread-page text/x-wiki <noinclude><pagequality level="3" user="Ashwini Rai K" /></noinclude>{{Left|ಯಕ್ಷಗಾನದ ಶಾಸ್ತ್ರೀಯತೆ}} ——-------------------------------------------------------- {{Right|- ಕುಕ್ಕಿಲ ಕೃಷ್ಣ ಭಟ್ಟ.}} ಬಯಲಾಟ ಹಾಗೂ ದಶಾವತಾರವೆಂದು ಕರೆಯಲ್ಪಡುವ ಯಕ್ಷಗಾನ ಪ್ರಯೋಗವು ನಮ್ಮ ದಕ್ಷಿಣ ದೇಶದ ಆಂಧ್ರ, ಕರ್ಣಾಟಕ, ತಮಿಳುನಾಡು ಈ ಮರು ರಾಜ್ಯಗಳ ವಿಸ್ತಾರದಲ್ಲಿ ಬಹುಕಾಲದಿಂದ ತಾಂಡವವಾಡುತ್ತಿದ್ದರೂ ಇದರ ಪೂರ್ವೋತ್ತರದ ಕುರಿತು ವಿದ್ವಾಂಸರು ಸಂಶೋಧನೆಗೆ ಕೈಹಚ್ಚಿರುವುದು ಕಳೆದ ಐವತ್ತು ವರ್ಷಗಳಿಂದೀಚೆ. ಅಂದಿನಿಂದ, ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು ? ಇದು ಶಾಸ್ತ್ರೀಯ ಸಂಪ್ರದಾಯವೋ ಅಥವಾ ಜಾನಪದವೋ? ಮಲ ವೆಲ್ಲಿ ? ಹುಟ್ಟಿದ್ದೆಂದು ? ಎಂಬ ಜಿಜ್ಞಾಸೆಗಳು ಉಂಟಾಗಿವೆ. ಬಯಲಾಟಕ್ಕೆ ಸದೃಶ ವಾದುದೇ ದಕ್ಷಿಣದ ನಾಲ್ಕನೇ ರಾಜ್ಯವಾದ ಕೇರಳದ ಕಥಕಳಿ ಎಂಬುದು. ಅದು ಮಕಾಭಿನಯ ಮತ್ತು ವಿಶೇಷವಾದ ಹಸ್ತಮುದ್ರೆಗಳ 'ಚಿತ್ರಾಭಿನಯ'ವುಳ್ಳುದು ಎಂಬುದಷ್ಟೆ ಬಯಲಾಟಕ್ಕೂ ಅದಕ್ಕೂ ಹೇಳುವಂತಹ ವ್ಯತ್ಯಾಸವಿರುವುದು. ಆದರೆ, ಹಿಂದಕ್ಕೆ ಈ ವಿಶೇಷತೆಗಳು ಅದರಲ್ಲಿದ್ದಿಲ್ಲವೆಂದೂ, ಬಯಲಾಟಗಳಲ್ಲಿ ಈಗಲೂ ಕೆಲವೆಡೆ ರೂಢಿ ಇರುವಂತೆ ಭಾಗವತರೊಂದಿಗೆ ಪಾತ್ರಗಳೂ ಹಾಡುವ ಸಂಪ್ರದಾಯವಿದ್ದಿತ್ತೆಂದೂ, ಆಗ ಹಸ್ತಮುದ್ರೆಗಳ ಅಭಿನಯವು ಇದ್ದಿರಲಿಲ್ಲವೆಂದೂ ರ ಸಂಶೋಧನೆಗಳಿಂದ ತಿಳಿದು ಬಂದಿದೆ. ಆದರೆ ಅದರ ಹಾಡುಗಾರಿಕೆಯ ನಾಟ್ಯವೂ ಮೊದಲಿಂದಲೂ ಹೆಚ್ಚಿನ ಮಟ್ಟಿಗೆ ಶಾಸ್ತ್ರೀಯವಾದುದೆನ್ನುತ್ತಾರೆ. ತಜ್ಞರ ನಡೆದು ಬಂದಿದೆ. ಯಕ್ಷಗಾನವಾದರೆ, ಕೆಲವು ಕಡೆ ಶಾಸ್ತ್ರೀಯವಾದ ಸಂಗೀತ ನಾಟ್ಯಗಳಿಂದ ಪ್ರಯೋಗಿಸಲ್ಪಡುವುದು, ಕೆಲವು ಕಡೆ ಸಂಗೀತ-ನಾಟ್ಯಗಳಲ್ಲಿ ಶಾಸ್ತ್ರೀಯ ಅಭ್ಯಾಸ ವಿಲ್ಲದವರಿಂದ ಜಾನಪದವೆಂಬ ಹಾಗೆ ಆಡಲ್ಪಡುವುದು, ಹೀಗೆ ಎರಡು ವಿಧದಲ್ಲಿ ಅಶಾಸ್ತ್ರೀಯವೆನ್ನುವ ಪ್ರಯೋಗದಲ್ಲಾದರೂ, ಸಾಂಪ್ರದಾ ಯಿಕವಾದ ಕೆಲವೊಂದು ಶಾಸ್ತ್ರೀಯ ಆನುವಂಶಿಕವನ್ನು ನಾವು ಲಕ್ಷಿಸಬಹುದಾಗಿದೆ. ಮುಖ್ಯವಾಗಿ, ಪಾತ್ರಗಳು ತೆರೆಹಿಡಿದು ರಂಗಸ್ಥಳ ಪ್ರವೇಶ ಮಾಡುವುದು ಯಾವ ಜಾನಪದ ಸಂಪ್ರದಾಯದಲ್ಲೂ ಇರುವಂತಹದಲ್ಲ. ಕಥಾರಂಭಕ್ಕೆ ಮೊದಲು ನಡೆಯುವ ಸಭಾಲಕ್ಷಣವೆಂಬ ನಾಂದಿ ವಿಧಿ; ಅಲ್ಲಿ ಶಾಸ್ರೋ ಲಕ್ಷಣ ಶ್ಲೋಕಗಳ ಸಮೇತ ವಿಸ್ತರಿಸಲ್ಪಡುವ ನಾಟ್ಯ ಲಕ್ಷಣ, ಗಾಯಕ ಲಕ್ಷಣ, ವಾದ್ಯ-ವಾದಕ-ನಟ<noinclude></noinclude> g6skxfk40tav35devdtbnhu5s4dwhg2 ಪುಟ:ಯಕ್ಷಗಾನ ಮಕರಂದ.pdf/೨೫೯ 104 100179 314586 281805 2026-05-01T10:21:13Z Ashwini Rai K 8475 /* Proofread */ 314586 proofread-page text/x-wiki <noinclude><pagequality level="3" user="Ashwini Rai K" /></noinclude>{{Right|9}} ವಿದೂಷಕ-ತಾಳಮೇಳ ಇತ್ಯಾದಿ ಲಕ್ಷಣಗಳು, ಮುಖಕ್ಕೆ ಬಣ್ಣ ಹಾಕುವ ಕ್ರಮ, ವೇಷರಚನೆ, ಕಿರೀಟ, ಕಡಗ, ಕಂಕಣ, ಎದೆಹಾರ, ಭುಜಕೀರ್ತಿ ಇತ್ಯಾದಿ ಆಭರಣ ವಿಶೇಷಗಳೂ ಜಾನಪದ ಸಂಪ್ರದಾಯದಲ್ಲಿಯ ಇದ್ದಂತೆ ತಿಳಿಯುವುದಿಲ್ಲ. ಅಲ್ಲದೆ ಕುಣಿತದಲ್ಲಿಯೂ, ದೊಡ್ಡಲಾಗ, ಅಂತರಲಾಗ, ಅಡಂತರಲಾಗ, ಒರ್ಮೈ ಲಾಗ, ಮಂಡಿ, ಬೀಸು, ತಿರುಸು ಎಂದು ಕರೆಯಲಾಗುವ ಹಾರಾಟ-ಸುತ್ತಾಟಗಳು, ಶಾಸ್ತ್ರಗ್ರಂಥಗಳಲ್ಲಿ ಕಾಣುವ ಉತ್ಪತೀಕರಣ ಮತ್ತು ಭ್ರಮರಿ' ಎಂಬ ನೃತ್ಯ ವಿಧಾನಗಳೇ ಆಗಿವೆ. ಈ ಲಾಗನೃತ್ತ'ಗಳನ್ನು ಕೇರಳದ ಕಥಕಳಿಯಲ್ಲಿ ಕಾಣಬಹುದು, ಬಯಲಾಟದ ಈ ಶಾಸ್ತ್ರೀಯಾಂಶಗಳನ್ನು ಲಕ್ಷಿಸಿದ ಮದ್ರಾಸಿನ ಡಾ | ವಿ. ರಾಘವನ್ ಅವರಂತಹ ಶಾಸ್ತ್ರ ಪರಿಣತರು, ಕಥಕಳಿಯಂತೆ ಇದೂ ಸಂಸ್ಕೃತ ರೂಪಕ, ಉಪರೂಪಕಗಳ ಪರಂಪರೆಯಲ್ಲಿ ನಡೆದು ಬಂದ ಸಂಪ್ರದಾಯವಿರಬೇಕೆಂದು ಅಭಿ ಪ್ರಾಯಪಟ್ಟಿರುತ್ತಾರೆ. ನಮ್ಮಲ್ಲಿಯ ಕೆಲಮಂದಿ ವಿದ್ವಾಂಸರು, ಪ್ರಾಯಶಃ ಬಯಲಾಟದ ಅಶಾಸ್ತ್ರೀಯ ಗಾನನರ್ತನ ಸಂಪ್ರದಾಯವನ್ನು ಲಕ್ಷಿಸಿ, ಹಾಗೂ ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷ ಗಾನವೆಂಬ ಹೆಸರು ಬಂದುದಿರಬೇಕೆಂದು ಊಹಿಸಿ, ಇದೊಂದು ಹಳೆಯ ಜಾನಪದ ಸಂಪ್ರದಾಯವೆಂದೆಣಿಸಿದ್ದಾರೆ. ಅಲ್ಲದೆ, ಪೂರ್ವದಲ್ಲಿಯೂ ಇದರ ಹಾಡುವಿಕೆಯು ಶಾಸ್ತ್ರೀಯವಾಗಿ ಇದ್ದಿರಲಿಕ್ಕಿಲ್ಲವೆಂಬ ಭಾವನೆಯಿಂದ, ಪೂರ್ವದ ನಮ್ಮ ಕಾವ್ಯಗಳಲ್ಲಿ ಬರುವ ಸಂಗೀತ ನಾಟ್ಯ ವರ್ಣನೆಗಳಲ್ಲಿ ಇದಕ್ಕೆ ಆಧಾರಗಳನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಲೇಖನಗಳನ್ನೂ ಬರೆದಿದ್ದಾರೆ. ಎಂಬ ಮಂಗಳೂರಿನ ಹಿರಿಯ ವಿದ್ವಾಂಸರಾಗಿದ್ದ ದಿ| ಪಂಡಿತ ಮುಳಿಯ ತಿಮ್ಮಪ್ಪ ಯ್ಯನವರು, “ಪಾರ್ತಿಸುಬ್ಬ” ಎಂಬ ತಮ್ಮ ಗ್ರಂಥದಲ್ಲಿ ಅಗ್ಗಳದೇವನೆಂಬ ಕವಿಯ ಚಂದ್ರಪ್ರಭಪುರಾಣ'ದ ಒಂದು ವೃತ್ತದಲ್ಲಿ ಕಾಣುವ ಎಕ್ಕಲಗಾಣ” ಪದವು ಯಕ್ಷಗಾನ ಎಂಬ ಪದದ ಅಪಭ್ರಂಶವೆಂದೂ ಅದೊಂದು ದೇಸೀ ಗಾನ ಪದ್ಧತಿಯೆಂದೂ ಊಹಿಸಿದ್ದಾರೆ. ಡಾ| ಶಿವರಾಮ ಕಾರಂತರ ತಮ್ಮ “ಯಕ್ಷ ಗಾನ ಬಯಲಾಟ” ಎಂಬ ಗ್ರಂಥದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಇದರಿಂದ ಡಾ| ಎಸ್. ವಿ. ಜೋಗಾ ರಾವು ಎಂಬ ಆಂಧ್ರದ ಯಕ್ಷಗಾನ ಸಂಶೋಧಕರು ಅಗ್ಗಳ ----------------------------------------------------------------ಈ ಗ್ರಂಥದಲ್ಲಿ ಪ್ರಕಟವಾದ ಡಾ| ವಿ. ರಾಘವನ್ ಅವರ 'ಯಕ್ಷಗಾನ' ಎಂಬ ಲೇಖನದ ಮೊದಲ ಪಾರಾ ನೋಡಿರಿ, 'ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯಪ್ಪ ಠಾಯೆಯಿಂ ದಾಣತಿ ಮಾಡಿ ಸಾಳಗದ ದೇಸಿಯ ಗೀತವನಂದು ಪಾಡುಎಂ ಪಾಣನನುರ್ವರಾಧಿಪತಿ ಲೀಲೆಯನೆಕ್ಕಲಗಾಣನೊರ್ವನಂ || {{Right|ಕೇಳುತ್ತು ಮಿರ್ದ (7-96)}}<noinclude></noinclude> oavef1xq1wdsl7rk9ie1ip81rhds69w ಪುಟ:ಯಕ್ಷಗಾನ ಮಕರಂದ.pdf/೨೬೦ 104 100181 314587 281808 2026-05-01T10:27:57Z Ashwini Rai K 8475 /* Proofread */ 314587 proofread-page text/x-wiki <noinclude><pagequality level="3" user="Ashwini Rai K" /></noinclude>{{Left|10}} ದೇವನು ತನ್ನ ಕಾವ್ಯದಲ್ಲಿ “ಎಕ್ಕಲಗಾಣರೆಂಬ ಆದಿವಾಸಿಗಳು ಯಕ್ಷಗಾನವನ್ನು ಹಾಡುತ್ತಿದ್ದರೆ"Oದು ತಪ್ಪಾಗಿ ಅರ್ಥ ಮಾಡಿಕೊಂಡುದಲ್ಲದೆ, ಆಂಧ್ರದೇಶದಲ್ಲಿರುವ ಜಕ್ಕುಲರೆಂಬ ಆದಿವಾಸಿಗಳೂ ಅದೇ ಮೂಲದವರೆಂದೆಣಿಸಿ ಅವರ 'ಪಾಟ'ದ ಜಾನಪದ ಶೈಲಿಯೇ ಯಕ್ಷಗಾನವಾಗಿದ್ದಿರಬಹುದೆಂದೂ ಊಹಿಸಿದ್ದಾರೆ. ಅಲ್ಲದೆ ಡಾ| ಕಾರಂತರು ಭರತೇಶ ವೈಭವದಲ್ಲಿ 'ಎಕ್ಕಡಿಗ' ಎಂಬ ಶಬ್ದವನ್ನು ಕಂಡO ಅಲ್ಲಿಯೂ ಯಕ್ಷಗಾನದ ಕುರುಹುಗಳನ್ನು ಕಾಣುತ್ತಾರೆ. ಅಗ್ಗಳದೇವನ ಆ ಪದ್ಯ ದಲ್ಲಿ ಹೇಳಿದ ಎಕ್ಕಲಗಾಣ ಎಂದರೆ ಯಕ್ಷಗಾನವಲ್ಲ; ಕೈಯಲ್ಲಿ ಜಾಕಟೆಯನ್ನೂ ತಾಳವನ್ನೂ ಹಿಡಿದು ಹಾಡುವ ಯಕ್ಷಗಾನ ಭಾಗವತನೂ ಅಲ್ಲ. ಹಾಗೂ ಯಕ್ಷ ಗಾನವು ಜಾನಪದವೆಂಬುದಕ್ಕೆ ಆ ಪದ್ಯದಲ್ಲಿ ಯಾವ ಸಮರ್ಥನೆಯ ದೊರೆಯು ವುದಿಲ್ಲ ಎಂದು ನಾನು ಅಂದಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದೇನೆ. ವಸ್ತುತಃ ಎಕ್ಕಲಗಾಣ ಎಂಬ ಶಬ್ದವು ಅದೇ ಪದ್ಯದಲ್ಲಿರುವ ಠಾಯೆ, ಆಣತಿ, ಸಾಳಗ, ದೇಸಿ ಇತ್ಯಾದಿ ಶಬ್ದಗಳಂತೆ ಸಂಗೀತಶಾಸ್ತ್ರದ ಒಂದು ಪಾರಿಭಾಷಿಕ ಪದ. ಎಂದರೆ ಅದು ಸಂಸ್ಕೃತ ಏಕಲ ಗಾಯನ' ಎಂಬುದರ ಅಪಭ್ರಂಶ ರೂಪ, ಯಾವುದೇ ವಾದ್ಯದ ಸಹಾಯವಿಲ್ಲದೆ ಒಬ್ಬೊಂಟಿಗನಾಗಿ ಹಾಡುವವನು ಎಂದರ್ಥ, ಎಲ್ಲ ಸಂಗೀತಶಾಸ್ತ್ರ ಗ್ರಂಥಗಳಲ್ಲಿಯೂ ಗಾಯಕಲಕ್ಷಣವನ್ನು ಹೇಳುವಲ್ಲಿ ಇದು ಬರುತ್ತದೆ. ಶಾರ್ಙ್ಗ ದೇವನ 'ಸಂಗೀತ ರತ್ನಾಕರ'ದಲ್ಲಿರುವ ಆ ಲಕ್ಷಣ ಶ್ಲೋಕವನ್ನು ಪರಾಂಬರಿಸಿದಲ್ಲಿ ಇದು ಸ್ಪಷ್ಟವಾಗುತ್ತದೆ. ಏಕಲೋ ಯಮಲೋ ವೃಂದಗಾಯನ ಶೃತಿ ತ್ರಿಧಾ ಏಕ ಏವತು ಯೋಗಾ ಯದಸಾವೇಕಲ ಗಾಯನಃ ಸದ್ವಿತೀಯೋ ಯಮಲಕೋ ಸವೃಂದೋ ವೃಂದ ಗಾಯನಃ “ಏಕಲ, ಯವಲ, ವೃಂದ ಎಂದು ಗಾಯಕರಲ್ಲಿ ಮೂರು ಭೇದಗಳು. ಯಾವ ಗಾಯಕನು ಒಂಟಿಯಾಗಿ ಒಬ್ಬನೇ ಹಾಡುತ್ತಾನೋ ಅವನು ಏಕಲಗಾಯ ನನು, ಎರಡನೆಯವನನ್ನು ಕೂಡಿಕೊಂಡು ಹಾಡುವವನು ಯಮಲಗಾಯನನು, ಅನೇಕರೊಡನೆ (ವಾದಕಗಾಯಕರು) ಹಾಡುವವನು ವೃಂದಗಾಯನನೆನಿಸುತ್ತಾನೆ.” ಇದನ್ನು ಸಾಧಾರವಾಗಿಯೂ, ಸವಿಸ್ತರವಾಗಿಯೂ ಇತರೆಡೆಗಳಲ್ಲಿ ವಿವೇಚಿಸಿ ರುತ್ತೇನೆ. ವಿಸ್ತರಭಯದಿಂದ ಇಲ್ಲಿ ಅತಿ ಸಂಕ್ಷೇಪವಾಗಿ ಸೂಚಿಸಿದ್ದೇನಷ್ಟೆ. ----------------------------------------------------------- 1ಡಾ| ಎಸ್. ವಿ. ಜೋಗಾ ರಾವು ಇವರ “ಆಂಧ್ರ ಯಕ್ಷಗಾನ ವಾಹ್ಮಯ ಚರಿತ್ರೆ' ಎಂಬ ಬೃಹತ್ಸುಸ್ತಕದಲ್ಲಿ ಈ ಪರಿಪಾಠಗಳನ್ನು ನೋಡಬಹುದು. ಆಂಧ್ರ ವಿಶ್ವಕಳಾ ಪರಿಷತ್ತಿನಿಂದ 1961ರಲ್ಲಿ ಪ್ರಕಾಶಿಸಲ್ಪಟ್ಟಿದೆ. 'ರಾಷ್ಟ್ರಮತ ವಿಶೇಷ ಸಂಚಿಕೆ (೧೯೬೦-೬೧) ಯಲ್ಲಿ ಪ್ರಕಟವಾದ ಈ ಲೇಖಕನ 'ಎಕ್ಕಲಗುಣ' ಎಂಬ ಲೇಖನವನ್ನು ನೋಡಬಹುದು.<noinclude></noinclude> luzpiy3yia6jvfjdfs55h6zdcl5dm7f ಪುಟ:ಯಕ್ಷಗಾನ ಮಕರಂದ.pdf/೨೬೧ 104 100182 314588 281809 2026-05-01T10:29:53Z Ashwini Rai K 8475 /* Proofread */ 314588 proofread-page text/x-wiki <noinclude><pagequality level="3" user="Ashwini Rai K" /></noinclude>{{Right|11}} ಹೀಗೆ ಜಾನಪದ ಗಾನಪದ್ಧತಿ ಎಂಬುದರಿಂದ ಯಕ್ಷಗಾನವೆಂಬ ಹೆಸರು ಬಂದುದಿರಬೇಕೆನ್ನುವವರು, ಯಕ್ಷಗಾನವೆಂದು ಕರೆಯಲ್ಪಟ್ಟಿರುವುದೂ, ಪಡುತ್ತಿರು ವುದೂ ಆ ಗೇಯಪ್ರಬಂಧಗಳೇ ಎಂಬ ವಾಸ್ತವಾಂಶವನ್ನು ಗಮನಿಸುವುದಿಲ್ಲ. ಇಂದಿಗೂ ಸರ್ವತ್ರ ರೂಢಿಯಲ್ಲಿ ಪಂಚವಟಿ ಯಕ್ಷಗಾನ, ಕರ್ಣಾರ್ಜುನ ಯಕ್ಷಗಾನ, ಪಾರಿಜಾತ ಯಕ್ಷಗಾನ, ಯಕ್ಷಗಾನ ನಳಚರಿತ್ರೆ ಎಂಬಂತೆ ವ್ಯವಹಾರವಿರುವುದಲ್ಲದೆ ಕವಿಗಳೇ ತಮ್ಮ ಆ ಕಾವ್ಯಗಳನ್ನು ಯಕ್ಷಗಾನಗಳೆಂದು ಕರೆದಿರುವುದು ಆ ಕೃತಿಗಳಲ್ಲೇ ಕಂಡುಬರುತ್ತದೆ. ಪ್ರತ್ಯೇಕ ಗಾನಪದ್ಧತಿ ಎಂಬ ಅರ್ಥದಲ್ಲಿ ಯಾರೂ ವ್ಯವಹರಿ ಸಿದ್ದಿಲ್ಲ. ಉದಾಹರಣೆಗಾಗಿ ದೇವಿದಾಸನೆಂಬ ಕವಿ ತನ್ನ 'ದೇವಿ ಮಹಾತ್ಮ ಎಂಬ ಯಕ್ಷಗಾನದಲ್ಲಿ “ಗ್ರಹಿಸಿಕೊಂಡವರಲ ದೇವೀ ಮಹಾತ್ಮಗಳ ವಿಹಿತಮನನಾಗಿ ವರ ಯಕ್ಷಗಾನಗಳ ಕೂಡಿ ತಿಳಿದಂತೆರವ” ಎಂದಿರುತ್ತಾನೆ. (ಇನ್ನೊಬ್ಬ ಯಕ್ಷ ಗಾನ ಕವಿ) ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ಎಂಬವನು-ಸಿಂಧುಶಯನನ ದಯದಿ ಯಕ್ಷಗಾನವ ಗೈದೆ” ಎಂದು ತನ್ನ ರುಕಾಂಗದ ಚರಿತ್ರೆ' ಯಕ್ಷಗಾನದ ಕೊನೆಯ ಲ್ಲಿಯೂ, ಚೆನ್ನಪ್ಪನೆಂಬ ವೀರಶೈವ ಕವಿ ತನ್ನ ಕೃತಿಯ ಕೊನೆಯಲ್ಲಿ “ಶರಣಲೀಲಾ ಯಕ್ಷಗಾನವ ವಿರಚಿಸಿದೆನು” ಎಂದೂ ಹೇಳಿಕೊಂಡಿರುತ್ತಾರೆ. ಆಂಧ್ರ ಯಕ್ಷಗಾನ ಗಳಲ್ಲಿಯೂ ಇದೇ ರೀತಿ ಕವಿವಾಕ್ಯಗಳನ್ನು ಕಾಣಬಹುದು. ಕರ್ಣಾಟಕ ಕವಿಚರಿತ್ರೆಯಲ್ಲಿಯೂ (ಮೂರನೇ ಭಾಗ) “ಅಪ್ಪಯಾರ್ಯ ನೆಂಬ ಕವಿ ಕಾಳೀಯಮರ್ದನ, ಕುಚೇಲೋಪಾಖ್ಯಾನಗಳೆಂಬ ಯಕ್ಷಗಾನಗಳನ್ನು ಬರೆದಿದ್ದಾನೆ; ನಂಜಯ್ಯ-ಕಪೋತವಾಕ್ಯವೆಂಬ ಯಕ್ಷಗಾನವನ್ನು ಬರೆದಿದ್ದಾನೆ. ಇವನ ಯಕ್ಷಗಾನದಲ್ಲಿ ರಾಮನು ಸುಗ್ರೀವನಿಗೆ ಹೇಳಿದ ಕಪೋತ ಕಥೆ ವಿವರಿಸಿದೆ” ಇತ್ಯಾದಿಯಾಗಿ ಕೊಟ್ಟಿರುವುದನ್ನು ಲಕ್ಷಿಸಬಹುದು. ಕಿಟ್ಟೆಲರ ಕನ್ನಡ ನಿಘಂಟುವಿ ನಲ್ಲಿ 'ಯಕ್ಷಗಾನ' ಶಬ್ದಕ್ಕೆ - A poetic composition used in dramas ಎಂಬ ಅರ್ಥವನ್ನು ಕೊಡಲಾಗಿದೆ. ತೆಲುಗು ನಿಘಂಟುಗಳಲ್ಲಿಯೂ ನಾಟ್ಯಕ್ಕೆ ಉಪ ಯುಕ್ತವಾದ ದೃಶ್ಯಕಾವ್ಯ ಭೇದವೆಂಬ ಅರ್ಥವಿರುವುದಾಗಿದೆ. ಅದಲ್ಲದೆ, ಸಂಗೀತ ಶಾಸ್ತ್ರಕರ್ತರ ಯಕ್ಷಗಾನ'ವೆಂದು ಪ್ರಬಂಧವನ್ನೇ ಕುರಿತಾಗಿ ಕರೆದಿರುವುದನ್ನು ನೋಡಬಹುದು. ತಂಜಾವೂರನ್ನಾಳಿದ ರಘುನಾಥ ನಾಯಕನ (ಕ್ರಿ.ಶ. 16-17ನೇ ಶತಮಾನ) ಆಸ್ಥಾನ ವಿದ್ವಾಂಸನಾಗಿದ್ದ ಗೋವಿಂದ ದೀಕ್ಷಿತನು ತನ್ನ ಸಂಗೀತ ಸುಧಾ' ಎಂಬ ಶಾಸ್ತ್ರ ಗ್ರಂಥದಲ್ಲಿ ಆ ನಾಯಕ ರಾಜನ ಗ್ರಂಥರಚನೆಗಳನ್ನು ಈ ರೀತಿಯಾಗಿ ಉಲ್ಲೇಖಿಸುತ್ತಾನೆ- ಶ್ರೀರುಕ್ಷ್ಮಿಣೀ ಕೃಷ್ಣ ವಿವಾಹ ಯಕ್ಷಗಾನಂ, ಪ್ರಬಂಧಾನಪಿ ನೈಕಭೇದಾನ್ | ನಿರ್ಮಾಯವಾಗಿ; ಪ್ರಣುತಾರ್ಥ ಭಾಗೈರ್ವಿದ್ವತ್ ಕವೀನಾಂ ವಿದಧಾಸಿ ಹರ್ಷ|| (೧-೬೩) ಎಂದಿರುತ್ತಾನೆ. “ರುಕ್ಷ್ಮಿಣಿ ಕೃಷ್ಣ ವಿವಾಹವೆಂಬ ಯಕ್ಷಗಾನವನ್ನೂ ಇನ್ನಿತರ ಅನೇಕ ವಿಧದ ಪ್ರಬಂಧಗಳನ್ನೂ ನಿರ್ಮಿಸಿ ವಿದ್ವತ್ಕವಿಗಳಿಗೆ ಹರ್ಷವನ್ನುಂಟು<noinclude></noinclude> 6nf9w7uqetgdwnjj0rh8ft8ivuvmjm7 ಪುಟ:ಯಕ್ಷಗಾನ ಮಕರಂದ.pdf/೨೬೨ 104 100183 314589 281810 2026-05-01T10:30:51Z Ashwini Rai K 8475 /* Proofread */ 314589 proofread-page text/x-wiki <noinclude><pagequality level="3" user="Ashwini Rai K" /></noinclude>12 ಮಾಡಿರುವಿ” ಎಂಬ ಈ ಶ್ಲೋಕದಿಂದ ಯಕ್ಷಗಾನವೆಂದರೆ ಒಂದು ವಿಶಿಷ್ಟ ಪ್ರಬಂಧ ಜಾತಿ ಎಂಬುದು ಸ್ಪಷ್ಟವಾಗುವುದಷ್ಟೆ. ಸಂಸ್ಕೃತ 'ಗಾನ' ಶಬ್ದಕ್ಕೆ ಭಾವಾರ್ಥದಲ್ಲಿ ಹಾಡುವಿಕೆ ಎಂಬ ಅರ್ಥವಾದರೆ, ಕರ್ಮಾರ್ಥದಲ್ಲಿ ಹಾಡಲ್ಪಡುವ ಪ್ರಬಂಧವೆಂದು ಅರ್ಥವಿರುವುದು. ಶಾಸ್ತ್ರದಲ್ಲಿ ದೇಶೀಯ ಪ್ರಬಂಧಗಳು ಸರ್ವಸಾಮಾನ್ಯವಾಗಿ 'ಗಾನ'ವೆಂದೇ ಕರೆಯ ಲ್ಪಟ್ಟಿವೆ. ಅಲ್ಲಿ ಈ 'ಗಾನಕ್ಕೆ, ರಾಗಾಂಗ ಭಾಷಾಂಗ ಕ್ರಿಯಾಂಗಾದಿ ದೇಶೀ ರಾಗಗಳಲ್ಲಿ, ಎಂದರೆ ಇಂದಿಗೂ ಸಂಗೀತರೂಢಿಯಲ್ಲಿರುವ ಗಾಗಗಳಲ್ಲಿ ಹಾಡಲ್ಪಡ ತಕ್ಕ ದೇಶಭಾಷಾಪ್ರಬಂಧ ಎಂಬ ವಿಶಿಷ್ಟಾರ್ಥವಿರುತ್ತದೆ. 'ಸಂಗೀತ ರತ್ನಾಕರ'ದ ಪ್ರಬಂಧಾಧ್ಯಾಯದ ಈ ಶ್ಲೋಕಗಳನ್ನು ಪರಿಶೀಲಿಸಿರಿ- ಯತ್ತುವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ | ದೇಶಿರಾಗಾದಿಷುಪ್ರೋಕ್ತಂ ತಾನಂ ಜನರಂಜನಂ || ಈ ಗಾನ (ಪ್ರಬಂಧ)ಗಳು ದೇಶಭಾಷಾರಚನೆಗಳಾಗಿರುವದರಿಂದ ಆ 'ಸಾಹಿ ತ್ಯ'ಕ್ಕೆ 'ಮಾತು' ಎಂದೇ ಲಕ್ಷಣ ಗ್ರಂಥಗಳಲ್ಲಿ ಕರೆದಿರುವುದನ್ನು ಲಕ್ಷಿಸಬಹುದು- ('ಮಾತು' ಸಂಸ್ಕೃತ ಶಬ್ದ ವಲ್ಲ). ವಾಖ್ಯಾತುರುಚ್ಯತೇ ಗೇಯಂ ಧಾತುರಿತ್ಯಭಿಧೀಯತೆ ವಾಗ್ವರ್ಣಸಮುದಾಯಸ್ತು, ಮಾತುರಿತ್ಯುಚ್ಯತೇ ಬುಧೈ ಇತ್ಯಾದಿ. ವಾಗ್ಗೇಯಕಾರರೆಂದರೆ ಮಾತು (ಸಾಹಿತ್ಯ) ಮತ್ತು ಧಾತು (ಸರಿಗಮಾದಿ ಸ್ವರವಿಧಿ, ಅಥವಾ ರಾಗನಿರ್ದೇಶ) ಇವುಗಳಲ್ಲಿ ರಚನಾಸಾಮರ್ಥ್ಯವುಳ್ಳವರು ಎಂದರ್ಥ “ಮಾತು ಧಾತುದ್ವಯೋಃ ಕರ್ತಾ ಪ್ರೊ ವಾಗ್ಗೇಯಕಾರಕಃ |” ಯಕ್ಷಗಾನಗಳು ಅಂತಹ ವಾಗ್ಗೇಯಕಾರ ರಚನೆ'ಗಳೆಂದು ತೆಲುಗು ಲಕ್ಷಣ ಕಾರರು ಹೇಳಿದ್ದಾರೆ. ಈಗ ಸುಮಾರು 300 ವರ್ಷಕ್ಕೆ ಹಿಂದಿನವನಾದ ಆಂಧ್ರದ ಪ್ರಸಿದ್ಧ ಯಕ್ಷಗಾನ ಕವಿ ಆದಿ ಭಟ್ಟ ನಾರಾಯಣದಾಸನೆಂಬವನು ಆ ಕುರಿತು ಹೀಗೆ ಹೇಳಿದ್ದಾನೆ… 'ಯಕ್ಷಗಾನಮುಗೂಡ ವಾಗ್ಗೇಯಕಾರ ಪ್ರಣೀತವುಲೇ, ಶ್ರುತಿಲಯಾತ್ಮಕ ರಾಗವೈವಿ ಧ್ಯಮು ಜಾತಿ ಮೂರ್ಛನಾಯುತಮೈನ ಸ್ವರಾಲಾಪಯುಗಲಿಗಿನ ಗೇಯರಚನ', ಅಂತೆಯೇ ಇದು ವೀಣಾದಿ ವಾದ್ಯದೊಂದಿಗೆ ಹಾಡಲ್ಪಡುತ್ತಿತ್ತು ಎಂಬು ದನ, ತಂಜಾವೂರಿನ ವಿಜಯರಾಘವ ನಾಯಕನ ಆಸ್ಥಾನ ಕವಿಯಾಗಿದ್ದ ಚೆಂಗಲ್ವ ಕಾಳಕವಿ ಎಂಬವನು ರಾಧಾವಿಲಾಸ'ವೆಂಬ ತನ್ನ ಕಾವ್ಯದಲ್ಲಿ ವರ್ಣಿಸಿರುವುದನ್ನು ನೋಡಬಹುದು 'ಯಕ್ಷಗಾನಂಬುನು ರಾವಣಹಸ್ಯ, ಮುಡುಕು, ದಂಡಮೀಟಲು (ಚೆಂಗುಲು) ಜೇಕಟ, ತಾಳ ಮುಲನು, ಜೋಲ, ಸುವ್ವಾಲ, ಧವಳಯಲೇಲಲಮರ, ಕೊಂದರತಿವಲು ವಿನಿಪಿಂಚಿರಂದಮುಗನು'<noinclude></noinclude> g0kaacwrfvuq2v7b0c27pwl01t6p02v ಪುಟ:ಯಕ್ಷಗಾನ ಮಕರಂದ.pdf/೨೬೩ 104 100184 314590 281811 2026-05-01T10:33:31Z Ashwini Rai K 8475 /* Proofread */ 314590 proofread-page text/x-wiki <noinclude><pagequality level="3" user="Ashwini Rai K" /></noinclude>(ರಾವಣಹಸ್ತ = ಇಪ್ಪತ್ತು ತಂತಿಗಳ ವೀಣೆ; ಮುಡುಕು = ಉಡು ಎಂಬ ಚರ್ಮ ವಾದ್ಯ; ದಂಡೆಮೀಟಲು = ವೀಣೆ; ಜೇಕಟ = ಜಾಕಟಿ.) ಆಂಧ್ರದ ಲಕ್ಷಣ ಗ್ರಂಥಗಳಲ್ಲಿ 'ಯಕ್ಷಗಾನ ಲಕ್ಷಣ'ವೆಂದು ಕೊಟ್ಟಿರುವುದು, ಯಾವ ಯಾವ ವಿಧದ ಪದ್ಯಗಳು, ಹಾಡುಗಳು ಆ ರಚನೆಯಲ್ಲಿ ಬರುತ್ತವೆ ಎಂಬು ದನ್ನೇ. ಅಲ್ಲಿಯ ಪ್ರಾಚೀನತಮ ಕಾವ್ಯಲಕ್ಷಣ ಗ್ರಂಥವೆನ್ನಲಾದ ಲಕ್ಷಣ ದೀಪಿಕಾ' ಎಂಬುದರಲ್ಲಿ ಅದು ಹೀಗಿದೆ-------" ಯಕ್ಷಗಾನಂಬುನನ್ ವೆಲಯು ಪದಂಬುಲು, ದರುವುಲು, ನೇಲಲು, ಧವಳಂಬುಲು, ಮಂಗಳಹಾರತುಲು, ಶೋಭನಂಬುಲು, ನುಯ್ಯಾಲಜೋಲಲು, ಜಕ್ಕುಲರೇಕು ಪದಂಬುಲು' ಕಂದವೃತ್ತಾದುಲು, ಚಂದಮಾಮ ಸುದ್ದುಲು, ಅಷ್ಟಕಂಬುಲು, ಏಕಪದ, ದ್ವಿಪದ, ತ್ರಿಪದ, ಚತುಷ್ಪದ, ಷಟ್ಟದಾಷ್ಪಪದುಲು ನಿವಿಯಾದಿಗಾಗಲು ನನ್ನಿಯು ಲಯಪ್ರಮಾಣಂಬುಲುನೊಪ್ಪಿ ಮೃದುಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು”-(ಲಕ್ಷಣ ದೀಪಿಕಾ' – – ಪ್ರಾಚ್ಯಲಿಖಿತ ಪುಸ್ತಕ ಭಂಡಾರ ಡಿ. ನಂ. 1329). ಇದರಲ್ಲಿ ತೋರುವ ದರುಗಳು ಅಥವಾ ದರುಪದಗಳು, ಏಲೆಗಳು (ಯಾಲ ಪದಗಳು), ಮಂಗಳಾರತಿ ಪದಗಳು, ಶೋಭನ, ಜೋಗುಳ, ಜಕ್ಕುಲರೇಕು ಇತ್ಯಾದಿ ಪದಗಳು ಮತ್ತು ಕಂದ, ವೃತ್ತ, ದ್ವಿಪದ, ತ್ರಿಪದ, ಷಟ್ಟದ ಮುಂತಾದ ಛಂದಸ್ಸು ಗಳು ಸೇರಿರುವ ಪ್ರಬಂಧವು 'ಯಕ್ಷಗಾನ'ವಾಗಿದೆ ಎಂಬ ತಾತ್ಪರ್ಯ. ಹೀಗೆ ಚಿತ್ರಕವಿ ಪೆದ್ದನನೆಂಬವನ ಲಕ್ಷಣಸಾರ ಸಂಗ್ರಹ', 'ಅಪ್ಪಕವೀಯ' ಮುಂತಾದ ಲಕ್ಷಣ ಗ್ರಂಥಗಳಿಂದಲೂ ಯಕ್ಷಗಾನವೆಂಬುದು ಪ್ರಬಂಧದ ಹೆಸರೆಂದು ತಿಳಿಯಬಹುದು. ಇದು ವರೆಗೆ ದೊರೆತಿರುವ ಕನ್ನಡ, ಆಂಧ್ರ, ತಮಿಳು ಯಕ್ಷಗಾನಗಳೆಲ್ಲ ಹದಿ ನಾರನೇ ಶತಮಾನಕ್ಕಿಂತ ಈಚೆಗಿನವೇ ಆಗಿರುವದರಿಂದ, ಹಾಗೂ ಅದಕ್ಕಿಂತ ಹಿಂದೆ ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಯಕ್ಷಗಾನವೆಂಬ ಹೆಸರೇ ದೊರೆಯದಿರುವುದರಿಂದ ಸಹ, ಈ ಸಂಪ್ರದಾಯವು ಆ ಮೇಲೆಯೇ ಹುಟ್ಟಿದ್ದಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಂಧ್ರದಲ್ಲಿಯೂ, ಹದಿನೈದನೇ ಶತಮಾನದ ಪೂರ್ವ ಭಾಗದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಕವಿಯ, ಭೀಮೇಶ್ವರ ಪುರಾಣ'ದಲ್ಲಿ ಈ ಹೆಸರು ಮೊದಲಾಗಿ ಕಾಣುವುದೆಂದೂ ಹೇಳುತ್ತಾರೆ. ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಈ ಹೆಸರು ಕಾಣದಿದ್ದರೂ ದಶಾವತಾರ ಆಟದ ಸಂಪ್ರದಾಯವು ಕಳೆದ 12-13ನೇ ಶತಮಾನಗಳಲ್ಲಿ ಇದ್ದಿತ್ತೆಂಬುದಕ್ಕೆ ಗ್ರಂಥಾಧಾರ ದೊರೆಯುವುದು, ಚೌಂಡರಸನೆಂಬ ಕವಿಯ 'ದಶ ಕುಮಾರ ಚರಿತ'ವೆಂಬ ಕಾವ್ಯದ ಪ್ರಸ್ತಾವನೆಯಲ್ಲಿರುವ ಇದೊಂದು ಪದ್ಯವನ್ನು ಪರಿಶೀಲಿಸಿರಿ. (ಈ ಕವಿಯ ಕಾಲ ಕ್ರಿ. ಶ. 1300 ಎಂದು ಕವಿಚರಿತ್ರೆಯಲ್ಲಿ ಕೊಡಲಾಗಿದೆ) ಮೊದಲೊಳ್ ದಂಡಿಕವೀಶ್ವರಂ ದಶಕುಮಾರಾಖ್ಯಾನ ಚಾರಿತ್ರಮಂ | ಪದಪಿಂ ಸಂಸ್ಕೃತ ಭಾಷೆಯಿಂ ರಚಿಸಿದಂ ಧಾತ್ರೀಜನಸ್ತೋತ್ರಸ ||<noinclude></noinclude> 4gbss4w49h69scaddtfb1w5760vccjn 314591 314590 2026-05-01T10:33:53Z Ashwini Rai K 8475 314591 proofread-page text/x-wiki <noinclude><pagequality level="3" user="Ashwini Rai K" /></noinclude>(ರಾವಣಹಸ್ತ = ಇಪ್ಪತ್ತು ತಂತಿಗಳ ವೀಣೆ; ಮುಡುಕು = ಉಡು ಎಂಬ ಚರ್ಮ ವಾದ್ಯ; ದಂಡೆಮೀಟಲು = ವೀಣೆ; ಜೇಕಟ = ಜಾಕಟಿ.) ಆಂಧ್ರದ ಲಕ್ಷಣ ಗ್ರಂಥಗಳಲ್ಲಿ 'ಯಕ್ಷಗಾನ ಲಕ್ಷಣ'ವೆಂದು ಕೊಟ್ಟಿರುವುದು, ಯಾವ ಯಾವ ವಿಧದ ಪದ್ಯಗಳು, ಹಾಡುಗಳು ಆ ರಚನೆಯಲ್ಲಿ ಬರುತ್ತವೆ ಎಂಬು ದನ್ನೇ. ಅಲ್ಲಿಯ ಪ್ರಾಚೀನತಮ ಕಾವ್ಯಲಕ್ಷಣ ಗ್ರಂಥವೆನ್ನಲಾದ ಲಕ್ಷಣ ದೀಪಿಕಾ' ಎಂಬುದರಲ್ಲಿ ಅದು ಹೀಗಿದೆ-------" "ಯಕ್ಷಗಾನಂಬುನನ್ ವೆಲಯು ಪದಂಬುಲು, ದರುವುಲು, ನೇಲಲು, ಧವಳಂಬುಲು, ಮಂಗಳಹಾರತುಲು, ಶೋಭನಂಬುಲು, ನುಯ್ಯಾಲಜೋಲಲು, ಜಕ್ಕುಲರೇಕು ಪದಂಬುಲು' ಕಂದವೃತ್ತಾದುಲು, ಚಂದಮಾಮ ಸುದ್ದುಲು, ಅಷ್ಟಕಂಬುಲು, ಏಕಪದ, ದ್ವಿಪದ, ತ್ರಿಪದ, ಚತುಷ್ಪದ, ಷಟ್ಟದಾಷ್ಪಪದುಲು ನಿವಿಯಾದಿಗಾಗಲು ನನ್ನಿಯು ಲಯಪ್ರಮಾಣಂಬುಲುನೊಪ್ಪಿ ಮೃದುಮಧುರ ರಚನಲ ಪ್ರಸಿದ್ಧಂಬೈನ ಕವಿತ್ವಂಬುಲು”-(ಲಕ್ಷಣ ದೀಪಿಕಾ' – – ಪ್ರಾಚ್ಯಲಿಖಿತ ಪುಸ್ತಕ ಭಂಡಾರ ಡಿ. ನಂ. 1329). ಇದರಲ್ಲಿ ತೋರುವ ದರುಗಳು ಅಥವಾ ದರುಪದಗಳು, ಏಲೆಗಳು (ಯಾಲ ಪದಗಳು), ಮಂಗಳಾರತಿ ಪದಗಳು, ಶೋಭನ, ಜೋಗುಳ, ಜಕ್ಕುಲರೇಕು ಇತ್ಯಾದಿ ಪದಗಳು ಮತ್ತು ಕಂದ, ವೃತ್ತ, ದ್ವಿಪದ, ತ್ರಿಪದ, ಷಟ್ಟದ ಮುಂತಾದ ಛಂದಸ್ಸು ಗಳು ಸೇರಿರುವ ಪ್ರಬಂಧವು 'ಯಕ್ಷಗಾನ'ವಾಗಿದೆ ಎಂಬ ತಾತ್ಪರ್ಯ. ಹೀಗೆ ಚಿತ್ರಕವಿ ಪೆದ್ದನನೆಂಬವನ ಲಕ್ಷಣಸಾರ ಸಂಗ್ರಹ', 'ಅಪ್ಪಕವೀಯ' ಮುಂತಾದ ಲಕ್ಷಣ ಗ್ರಂಥಗಳಿಂದಲೂ ಯಕ್ಷಗಾನವೆಂಬುದು ಪ್ರಬಂಧದ ಹೆಸರೆಂದು ತಿಳಿಯಬಹುದು. ಇದು ವರೆಗೆ ದೊರೆತಿರುವ ಕನ್ನಡ, ಆಂಧ್ರ, ತಮಿಳು ಯಕ್ಷಗಾನಗಳೆಲ್ಲ ಹದಿ ನಾರನೇ ಶತಮಾನಕ್ಕಿಂತ ಈಚೆಗಿನವೇ ಆಗಿರುವದರಿಂದ, ಹಾಗೂ ಅದಕ್ಕಿಂತ ಹಿಂದೆ ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಯಕ್ಷಗಾನವೆಂಬ ಹೆಸರೇ ದೊರೆಯದಿರುವುದರಿಂದ ಸಹ, ಈ ಸಂಪ್ರದಾಯವು ಆ ಮೇಲೆಯೇ ಹುಟ್ಟಿದ್ದಿರಬೇಕೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆಂಧ್ರದಲ್ಲಿಯೂ, ಹದಿನೈದನೇ ಶತಮಾನದ ಪೂರ್ವ ಭಾಗದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಕವಿಯ, ಭೀಮೇಶ್ವರ ಪುರಾಣ'ದಲ್ಲಿ ಈ ಹೆಸರು ಮೊದಲಾಗಿ ಕಾಣುವುದೆಂದೂ ಹೇಳುತ್ತಾರೆ. ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಈ ಹೆಸರು ಕಾಣದಿದ್ದರೂ ದಶಾವತಾರ ಆಟದ ಸಂಪ್ರದಾಯವು ಕಳೆದ 12-13ನೇ ಶತಮಾನಗಳಲ್ಲಿ ಇದ್ದಿತ್ತೆಂಬುದಕ್ಕೆ ಗ್ರಂಥಾಧಾರ ದೊರೆಯುವುದು, ಚೌಂಡರಸನೆಂಬ ಕವಿಯ 'ದಶ ಕುಮಾರ ಚರಿತ'ವೆಂಬ ಕಾವ್ಯದ ಪ್ರಸ್ತಾವನೆಯಲ್ಲಿರುವ ಇದೊಂದು ಪದ್ಯವನ್ನು ಪರಿಶೀಲಿಸಿರಿ. (ಈ ಕವಿಯ ಕಾಲ ಕ್ರಿ. ಶ. 1300 ಎಂದು ಕವಿಚರಿತ್ರೆಯಲ್ಲಿ ಕೊಡಲಾಗಿದೆ) ಮೊದಲೊಳ್ ದಂಡಿಕವೀಶ್ವರಂ ದಶಕುಮಾರಾಖ್ಯಾನ ಚಾರಿತ್ರಮಂ | ಪದಪಿಂ ಸಂಸ್ಕೃತ ಭಾಷೆಯಿಂ ರಚಿಸಿದಂ ಧಾತ್ರೀಜನಸ್ತೋತ್ರಸ ||<noinclude></noinclude> lcs2afpjjnne6tsv2npg9er4ukicbnn ಪುಟ:ಯಕ್ಷಗಾನ ಮಕರಂದ.pdf/೨೬೪ 104 100185 314592 281812 2026-05-01T10:34:58Z Ashwini Rai K 8475 /* Proofread */ 314592 proofread-page text/x-wiki <noinclude><pagequality level="3" user="Ashwini Rai K" /></noinclude>14 ಮುದವಪ್ಪಂತದನಾಂ ಪ್ರಸಿದ್ಧಿಯವತಾರಾಕಾರಮಂ ನಟ್ಟುವಂ | ವಿದಿತಂ ರಂಗದೊಳಾಡಿ ತೋರ್ಪ ತೆರದಿಂ ಪೇಳ್ವೆಂ ಸುಕರ್ಣಾಟದಿಂ || ಚೌಂಡರಸನ 'ದಶಕುಮಾರ ಚರಿತೆ'ಯೆಂಬುದು ಹತ್ತು ಮಂದಿ ರಾಜಪುತ್ರರ ಕಥೆಗಳನ್ನೊಳಗೊಂಡ ಕಾವ್ಯ. ಈ ಪದ್ಯದಲ್ಲಿರುವ 'ದಶಾವತಾರಾಕಾರ' ಎಂದರೆ, ವಿಷ್ಣುವಿನ ಹತ್ತು ಅವತಾರದ ಕಥೆಗಳನ್ನೊಳಗೊಂಡ ರೂಪಕ ಅಥವಾ ದೃಶ್ಯಕಾವ್ಯ ಎಂದರ್ಥ. 'ನಟ್ಟುವಂ' ಎಂದು ಏಕವಚನವಿದ್ದರೂ ಅದು ನಟ್ಟುವ ವರ್ಗ ಅಥವಾ ನಟ್ಟುವ ಮೇಳ' ಎಂಬರ್ಥದ ಜಾತ್ಯೇಕವಚನಪ್ರಯೋಗವೆಂದೆಣಿಸಬೇಕು. ನಟ್ಟುವರೆಂಬವರು ನಾಟಕ ಪ್ರಯೋಗದಲ್ಲಿ ನಿರತರೆಂಬುದು ನಮ್ಮ ಪುರಾತನ ಕನ್ನಡ ಕಾವ್ಯಗಳಲ್ಲಿ ಬರುವ ವರ್ಣನೆಗಳಿಂದ ತಿಳಿಯುವುದು, ಪೊನ್ನನ ಶಾಂತಿ ಪುರಾಣದಲ್ಲಿ “ಗೀರ್ವಾಣ ಮಂಗಳ ಗಾಯಕರೆ ಸಂಗೀತ ಗಾಯಕರಾಗೆ ನಿಳಿಂಪ ಭಾರತಿಕರೆ ನಟ್ಟುವರಾಗೆ ಸನ್ಮಾರ್ಗ ನಾಟಕ ಪ್ರಸ್ತುತ ಪವಿತ್ರ ಸೂತ್ರಧಾರನೆ ಮುಂದೆ ನಿಂದು ಪುಷ್ಪಾಂಜಲಿಯಂಕೆದರೆ” ಎಂಬ ವರ್ಣನೆ ಬರುತ್ತದೆ. ಹಿಂದಕ್ಕೆ ನಮ್ಮ ದೇವಸ್ಥಾನಗಳಲ್ಲಿ ಈ ನಟ್ಟುವರು ನಾಟ್ಯಸೇವಾನಿರತರಾಗಿ ದ್ದುದೂ ಶಾಸನಾದಿಗಳಿಂದ ತಿಳಿದು ಬಂದ ವಿಚಾರ. ಆಂಧ್ರ ವಿದ್ವಾಂಸರಾದ ವಿಸ್ಸ ಅಪ್ಪಾರಾವು ಎಂಬವರು, ಆಂಧ್ರದ ಕೂಚಿಪುಡಿ ಯಕ್ಷಗಾನ ಸಂಪ್ರದಾಯದ ಕುರಿತು ಬರೆದ ತಮ್ಮ ಒಂದು ಪ್ರಬಂಧದಲ್ಲಿ ಹೇಳಿದ್ದನ್ನು ಗಮನಿಸಿರಿ "Inscriptions of the 8th, 9th and 10th centuries show the existence of another group of artistes known as Nattuva Melas in Kashmir, Andhra, the Dravida Country and Karnataka. The quality of the art of these Nattuva Melas, in which women played important roles, was gradually deteriorating. It was therefore felt that the pristine purity and quality of this dance should be restored and as a result, Brahmana Melas which ex- cluded women were organised and the Kuchipudi Bhagavata Mela was one of them. The members of these melas received a broad cultural education in Sanskrit and Telugu literature. They were proficient in the Natya Sastra, Nandikeswara's Abhinaya Darpana and Alamkara Sastra, and underwent a disciplined and rigorous training in nritta, abhinaya and music."(Indian Dance' Ministry of Information and Broad- casting, Government of India publication, 1955.) ಕೂಚಿಪುಡಿ ಯಕ್ಷಗಾನ ಪ್ರಯೋಗದಲ್ಲಿ ಭಾಮಾಕಲಾಪ, ಗೊಲ್ಲ ಕಲಾಪ, ದಶಾವತಾರ ಇವು ಅತ್ಯಂತ ಪ್ರಧಾನವಾದುವು ಎಂಬುದು ಇಲ್ಲಿ ಗಮನಾರ್ಹವಾಗಿದೆ.<noinclude></noinclude> kq346715llvgb1gq54snmwde48ae9pe ಪುಟ:ಯಕ್ಷಗಾನ ಮಕರಂದ.pdf/೨೬೫ 104 100186 314593 281813 2026-05-01T10:37:12Z Ashwini Rai K 8475 /* Proofread */ 314593 proofread-page text/x-wiki <noinclude><pagequality level="3" user="Ashwini Rai K" /></noinclude>{{Right|15}} ಹೀಗಿರುವದರಿಂದ ಮೇಲಿನ ಚೌಂಡರಸನ ಪದ್ಯದಲ್ಲಿ ತೋರುವಂತೆ ನಟ್ಟುವರ ದಶಾವತಾರ ಪ್ರಯೋಗವೇ ನಮ್ಮ ದಶಾವತಾರ ಆಟದ ಪೂರ್ವಸ್ಥಿತಿ ಎಂದು ನ್ಯಾಯವಾಗಿ ಊಹಿಸಬಹುದಾಗಿದೆ. ಅಲ್ಲದೆ ನಮ್ಮ ಪೂರ್ವದ ಕನ್ನಡ ಕಾವ್ಯಗಳಲ್ಲಿ ವಿಶೇಷವಾಗಿ ವರ್ಣಿಸಲ್ಪಟ್ಟಿರುವ ನಾಟಕಗಳು, ಸಾಮಾನ್ಯವಾಗಿ ಈಗ ವಿದ್ವಾಂಸರು ಊಹಿಸುತ್ತಿರುವಂತೆ, ಭಾಸ-ಕಾಳಿದಾಸಾದಿ ಕವಿಗಳ ಸಂಸ್ಕೃತ ನಾಟಕಗಳಾಗಿರ ಬೇಕೆಂದು ಎಣಿಸಬೇಕಾಗಿಲ್ಲ. ಅವು ಪ್ರಾಯಶಃ ಸಂಸ್ಕೃತ ಉಪರೂಪಕಗಳೊ, ಅಥವಾ ಅಂತಹದೇ ದೃಶ್ಯಪಯುಕ್ತವಾದ ಕನ್ನಡ ಹಾಡುಗಬ್ಬಗಳೊ ಆಗಿರ ಬಹುದಲ್ಲವೆ ? ಆದ್ದರಿಂದಲೇ ಬಹುಶಃ ನಮ್ಮ ಪೂರ್ವದ ಕನ್ನಡ ಕವಿಗಳು ಕಾಳಿ ದಾಸಾದಿಗಳ ಸಂಸ್ಕೃತ ನಾಟಕಗಳಂತಹ ರೂಪಕಗಳನ್ನು ರಚಿಸಲಿಲ್ಲ. ಯಕ್ಷಗಾನ ರಚನೆಗಳು ಹಿಂದೆ ಹೇಳಿದಂತೆ 16ನೇ ಶತಮಾನಕ್ಕಿಂತ ಹಿಂದಿನವು ದೊರೆತಿಲ್ಲವೇನೋ ಸರಿ. ಆದರೆ 'ಕವಿರಾಜ ಮಾರ್ಗ', 'ಕಾವ್ಯಾವಲೋಕನ'ಗಳಲ್ಲಿ ಕಾಣುವ ಹಾಡುಗಬ್ಬದ ಲಕ್ಷಣಗಳನ್ನು ಪರಿಶೀಲಿಸಿದರೆ ಅದು ನಮ್ಮ ಯಕ್ಷಗಾನ ದಂತಹದೇ ರಚನೆಯೆಂದು ತಿಳಿಯಬಹುದು. ಯಕ್ಷಗಾನದಲ್ಲಿರುವ ರಾಗತಾಳಬದ್ದವಾದ ಪದ್ಯಗಳನ್ನು ಮೊದಲಿಂದಲೂ ಪದಗಳೆಂದು ಕರೆಯುವ ರೂಢಿಯಿದೆ. ಈ ಪದಗಳ ಎಡೆಎಡೆಯಲ್ಲಿ ಒಂದೊಂದು ವೃತ್ತಗಳೂ ಕಂದಗಳೂ ಸೇರಿರುವುದು ಯಕ್ಷಗಾನ ರಚನೆಯ ಮುಖ್ಯ ಲಕ್ಷಣ ವಾಗಿದೆಯಷ್ಟೆ. ಈಗ ಕಾವ್ಯಾವಲೋಕನದಲ್ಲಿ ಕೊಟ್ಟಿರುವ ಹಾಡು, ಹಾಡು ಗಬ್ಬಗಳ ಲಕ್ಷಣವೇನು? - ಸ. 241 ಸಂದಿಸಿ ಕಂದಮುಂ ಪರ ತೊಂದರಿಕೆಯ ವೃತ್ತಜಾತಿಯುಂ ಪದಮವುತ ಳೊಂದಿಗೆ ಪನ್ನೆರಡುವರು ಸಂದುದು ಮೆಲ್ಬಾಡೆನಿಕ್ಕುಮದು ಕನ್ನಡದೊಳ್ 1952 1 ಕಂದ ಪದ್ಯವೂ, ಯಾವುದಾದರೂ ಒಂದು ವೃತ್ತವೂ, ಸಂಖ್ಯೆಯಲ್ಲಿ ಹನ್ನೆರಡಕ್ಕೆ ವಿರದ ಪದಗಳೂ ಇರುವ ರಚನೆಯು ಕನ್ನಡದಲ್ಲಿ 'ಮೆಲ್ವಾಡು' ಎಂದು ಕರೆಯಲ್ಪ ಡುತ್ತದೆ ಎಂಬುದು ಸಂಗ್ರಹಾರ್ಥವಾಗಿದೆ. ಇಲ್ಲಿ ಪದಗಳು (ಪದಂ ಅವ) ಎಂದಿರುವುದು ಹಾಡುಗಳೇ ಎಂಬುದರಲ್ಲಿ ಸಂದೇಹವಿಲ್ಲ. ಅದು ಹೊರತು ಮೆಲ್ವಾಡು ಎಂಬ ಹೆಸರಾಗುವುದಾದರೂ ಹೇಗೆ ? ಈ ಪದಗಳು ಅಥವಾ ಹಾಡುಗಳು ಹನ್ನೆರಡ ಕ್ಕಿಂತ ಹೆಚ್ಚಿರುವ ಪ್ರಬಂಧವು ಮೆಲ್ವಾಡಲ್ಲ, 'ಹಾಡು' ಎಂದೇ ಕರೆಯಲ್ಪಡುತ್ತದೆ. ಸೂ. 242 ಹದಿನೈದು ಮಿರ್ವತೈದುಂ ಪದಂ ಯಥಾಸಂಭವ ಪ್ರಬಂಧದ ಮೆಯೊಳ್ | ಪುದಿದೊದವಿ ನೆಗಳೊಡಂತದು ಸದಲಂಕಾರಂ ರಸಾಸ್ಪದಂ ಪಾಡಕ್ಕುಂ ॥ 953 1<noinclude></noinclude> gm25uzngumr5004eng1ijf2qp7pzmt1 314594 314593 2026-05-01T10:38:41Z Ashwini Rai K 8475 314594 proofread-page text/x-wiki <noinclude><pagequality level="3" user="Ashwini Rai K" /></noinclude>{{Right|15}} ಹೀಗಿರುವದರಿಂದ ಮೇಲಿನ ಚೌಂಡರಸನ ಪದ್ಯದಲ್ಲಿ ತೋರುವಂತೆ ನಟ್ಟುವರ ದಶಾವತಾರ ಪ್ರಯೋಗವೇ ನಮ್ಮ ದಶಾವತಾರ ಆಟದ ಪೂರ್ವಸ್ಥಿತಿ ಎಂದು ನ್ಯಾಯವಾಗಿ ಊಹಿಸಬಹುದಾಗಿದೆ. ಅಲ್ಲದೆ ನಮ್ಮ ಪೂರ್ವದ ಕನ್ನಡ ಕಾವ್ಯಗಳಲ್ಲಿ ವಿಶೇಷವಾಗಿ ವರ್ಣಿಸಲ್ಪಟ್ಟಿರುವ ನಾಟಕಗಳು, ಸಾಮಾನ್ಯವಾಗಿ ಈಗ ವಿದ್ವಾಂಸರು ಊಹಿಸುತ್ತಿರುವಂತೆ, ಭಾಸ-ಕಾಳಿದಾಸಾದಿ ಕವಿಗಳ ಸಂಸ್ಕೃತ ನಾಟಕಗಳಾಗಿರ ಬೇಕೆಂದು ಎಣಿಸಬೇಕಾಗಿಲ್ಲ. ಅವು ಪ್ರಾಯಶಃ ಸಂಸ್ಕೃತ ಉಪರೂಪಕಗಳೊ, ಅಥವಾ ಅಂತಹದೇ ದೃಶ್ಯಪಯುಕ್ತವಾದ ಕನ್ನಡ ಹಾಡುಗಬ್ಬಗಳೊ ಆಗಿರ ಬಹುದಲ್ಲವೆ ? ಆದ್ದರಿಂದಲೇ ಬಹುಶಃ ನಮ್ಮ ಪೂರ್ವದ ಕನ್ನಡ ಕವಿಗಳು ಕಾಳಿ ದಾಸಾದಿಗಳ ಸಂಸ್ಕೃತ ನಾಟಕಗಳಂತಹ ರೂಪಕಗಳನ್ನು ರಚಿಸಲಿಲ್ಲ. ಯಕ್ಷಗಾನ ರಚನೆಗಳು ಹಿಂದೆ ಹೇಳಿದಂತೆ 16ನೇ ಶತಮಾನಕ್ಕಿಂತ ಹಿಂದಿನವು ದೊರೆತಿಲ್ಲವೇನೋ ಸರಿ. ಆದರೆ 'ಕವಿರಾಜ ಮಾರ್ಗ', 'ಕಾವ್ಯಾವಲೋಕನ'ಗಳಲ್ಲಿ ಕಾಣುವ ಹಾಡುಗಬ್ಬದ ಲಕ್ಷಣಗಳನ್ನು ಪರಿಶೀಲಿಸಿದರೆ ಅದು ನಮ್ಮ ಯಕ್ಷಗಾನ ದಂತಹದೇ ರಚನೆಯೆಂದು ತಿಳಿಯಬಹುದು. ಯಕ್ಷಗಾನದಲ್ಲಿರುವ ರಾಗತಾಳಬದ್ದವಾದ ಪದ್ಯಗಳನ್ನು ಮೊದಲಿಂದಲೂ ಪದಗಳೆಂದು ಕರೆಯುವ ರೂಢಿಯಿದೆ. ಈ ಪದಗಳ ಎಡೆಎಡೆಯಲ್ಲಿ ಒಂದೊಂದು ವೃತ್ತಗಳೂ ಕಂದಗಳೂ ಸೇರಿರುವುದು ಯಕ್ಷಗಾನ ರಚನೆಯ ಮುಖ್ಯ ಲಕ್ಷಣ ವಾಗಿದೆಯಷ್ಟೆ. ಈಗ ಕಾವ್ಯಾವಲೋಕನದಲ್ಲಿ ಕೊಟ್ಟಿರುವ ಹಾಡು, ಹಾಡು ಗಬ್ಬಗಳ ಲಕ್ಷಣವೇನು? - ಸೂ. 241 ಸಂದಿಸಿ ಕಂದಮುಂ ಪರ ತೊಂದರಿಕೆಯ ವೃತ್ತಜಾತಿಯುಂ ಪದಮವುತ ಳೊಂದಿಗೆ ಪನ್ನೆರಡುವರು ಸಂದುದು ಮೆಲ್ಬಾಡೆನಿಕ್ಕುಮದು ಕನ್ನಡದೊಳ್ ||952|| ಕಂದ ಪದ್ಯವೂ, ಯಾವುದಾದರೂ ಒಂದು ವೃತ್ತವೂ, ಸಂಖ್ಯೆಯಲ್ಲಿ ಹನ್ನೆರಡಕ್ಕೆ ವಿರದ ಪದಗಳೂ ಇರುವ ರಚನೆಯು ಕನ್ನಡದಲ್ಲಿ 'ಮೆಲ್ವಾಡು' ಎಂದು ಕರೆಯಲ್ಪ ಡುತ್ತದೆ ಎಂಬುದು ಸಂಗ್ರಹಾರ್ಥವಾಗಿದೆ. ಇಲ್ಲಿ ಪದಗಳು (ಪದಂ ಅವ) ಎಂದಿರುವುದು ಹಾಡುಗಳೇ ಎಂಬುದರಲ್ಲಿ ಸಂದೇಹವಿಲ್ಲ. ಅದು ಹೊರತು ಮೆಲ್ವಾಡು ಎಂಬ ಹೆಸರಾಗುವುದಾದರೂ ಹೇಗೆ ? ಈ ಪದಗಳು ಅಥವಾ ಹಾಡುಗಳು ಹನ್ನೆರಡ ಕ್ಕಿಂತ ಹೆಚ್ಚಿರುವ ಪ್ರಬಂಧವು ಮೆಲ್ವಾಡಲ್ಲ, 'ಹಾಡು' ಎಂದೇ ಕರೆಯಲ್ಪಡುತ್ತದೆ. ಸೂ. 242 ಹದಿನೈದು ಮಿರ್ವತೈದುಂ ಪದಂ ಯಥಾಸಂಭವ ಪ್ರಬಂಧದ ಮೆಯೊಳ್ | ಪುದಿದೊದವಿ ನೆಗಳೊಡಂತದು ಸದಲಂಕಾರಂ ರಸಾಸ್ಪದಂ ಪಾಡಕ್ಕುಂ ॥ 953 ||<noinclude></noinclude> act4ffg0e3au9hsytsi0gmkhfkq1akj ಪುಟ:ಯಕ್ಷಗಾನ ಮಕರಂದ.pdf/೨೬೬ 104 100187 314595 281814 2026-05-01T10:40:26Z Ashwini Rai K 8475 /* Proofread */ 314595 proofread-page text/x-wiki <noinclude><pagequality level="3" user="Ashwini Rai K" /></noinclude>16 ಹದಿನೈದೋ ಇಪ್ಪತ್ತೈದೋ ಅಥವಾ ವಿಷಯಗೌರವಕ್ಕೆ ತಕ್ಕಂತೆ ಇನ್ನೆಪ್ಪಾ ದರೋ ಸಂಖ್ಯೆಯ ಪದಗಳಿರಬಹುದಾದ ರಸಾಸ್ಪದ ಪ್ರಬಂಧಕ್ಕೆ 'ಪಾಡು' ಎಂಬ ಹೆಸರೆಂದು ಈ ಪದ್ಯಕ್ಕೆ, ಅರ್ಥವಾಗುವುದು. ಇನ್ನು:- ಸೂ. 243 ಪಾಡುಗಳಿಂದಂ ತರಿಸಲೆ ಮಾಡಿದುದಂ ಪಾಡುಗಬ್ಬವೆಂದು ಬುಧರ್ ಕೊಂ ಡಾಡುವರದರಿಂ ದಲ್ ಮೇಲ್ ನಾಡುಂ ರೂಢಿಯ ಬೆದಂಡೆಗಬ್ಬ ಮುದುಕ್ಕುಂ ॥ 954 || ಮೇಲೆ ಹೇಳಿದ 'ಪಾಡುಗಳು ಒಂದಕ್ಕಿಂತ ಹೆಚ್ಚು ಸೇರಿರುವ ದೊಡ್ಡ ಪ್ರಬಂಧ ವಾದರೆ ಅದನ್ನು ವಿದ್ವಾಂಸರು 'ಪಾಡುಗಬ್ಬ'ವೆಂದು ಕರೆಯುತ್ತಾರೆ; ಅದುವೇ 'ಮೇಲ್ಪಾಡು' ಅಥವಾ ರೂಢಿಯಲ್ಲಿ 'ಬೆದಂಡೆ' ಎಂದು ಕರೆಯಲ್ಪಡುವ ಹಾಡು ಗಬ್ಬವಾಗಿದೆ ಎಂದು ಈ ಪದ್ಯದ ತಾತ್ಪರ್ಯ. ಆದುದರಿಂದ 'ಬೆದಂಡೆ' ಎಂಬುದ ರಲ್ಲಿ, ಎಡೆಎಡೆಯಲ್ಲಿ ಒಂದೊಂದು ವೃತ್ತ ಹಾಗೂ ಕಂದಪದ್ಯಗಳು ಸೇರಿರುವ ಪದ ಗಳು (ತಾಳಬದ್ಧ ಪದ್ಯಗಳು) ಬಹುಸಂಖ್ಯೆಯಲ್ಲಿರುತ್ತವೆ ಎಂದಾಯಿತು. ಅಂತೆಯೇ ಕಂದವೃತ್ತಗಳ ಸಂಖ್ಯೆಯೂ ಅಧಿಕವಿರುವುದಾಯಿತು. ಹಾಗಾಗಿ 'ಮೇಲ್ಪಾಡು ಎಂದರೆ ಮಹಾಪ್ರಬಂಧ, ಅದುವೇ ಬೆದಂಡೆ ಎಂದೂ ವ್ಯಕ್ತವಾಯಿತು. ಹೀಗೆ ಕಂದವೃತ್ತಗಳು ಅಧಿಕ ಸಂಖ್ಯೆಯಲ್ಲಿರುವ 'ಮಹಾಪ್ರಬಂಧ'ವನ್ನು ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ 'ಡಸ್ಥ' ಪ್ರಬಂಧವೆಂದೂ ಕರೆಯಲಾಗಿದೆ. ಏಕತ್ರ ಸೇರಿರುವುದೇ 'ಸೂಡ'ದ ಲಕ್ಷಣ- ಅನೇಕ ತಾಳಗಳು ಬಹೂನಾಂ ತಾಳಾನಾಂ ಏಕತ್ರ ಗುಂಘನಂ ಸೂಡಃ (ಸಂಗೀತ ಸಾರಸಂಗ್ರಹ) ಆದುದರಿಂದಲೇ ಅನೇಕ ತಾಳದ ಪದಗಳಿರುವ ಪ್ರಬಂಧವು 'ಸಡಸ್ಥ'ವೆಂದು ಕರೆಯಲ್ಪಟ್ಟಿರುವುದು. ಇದರ ಹಾಡುವಿಕೆಗೂ 'ಸೂಡಕ್ರಮ'ವೆಂದು ಹೆಸರು, ಚಾಲುಕ್ಯ ಸೋಮೇಶ್ವರನ ಮಾನಸೋಲ್ಲಾಸ' ಗ್ರಂಥದ ಸಂಗೀತ ಪ್ರಕರಣದಲ್ಲಿರುವ ಆ ಲಕ್ಷಣ ಶ್ಲೋಕವನ್ನು ಪರಿಶೀಲಿಸಿರಿ:- ಕಂದ ವೃತ್ತಾಧಿಕಃ ಕಶ್ಚಿತ್ ಪ್ರಬಂಧನ್ಮಹಾನ್ ಪುರಃ | ಮತಃ || ಅಲ್ಪ ಪಶ್ಚಾತ್ ಪ್ರಗತವ್ಯ: ಏಪ ಕೂಡ ಪೂರ್ವದ ಸಂಗೀತಗಾನ ಸಂಪ್ರದಾಯದಲ್ಲಿ ಇಂತಹ ಮಹಾಪ್ರಬಂಧವನ್ನು ಮೊದ ಲಾಗಿ ಹಾಡುವ ಪದ್ಧತಿ ಇತ್ತೆಂದು ಇದರಿಂದ ವ್ಯಕ್ತವಾಗುವುದು. ಯಕ್ಷಗಾನ ಗಳನ್ನು ಕವಿಗಳು ಮಹಾಪ್ರಬಂಧವೆಂದ ಕರೆದುಕೊಂಡದ್ದಿದೆ. ಇದನ್ನೆಲ್ಲಾ ಪರಿ ಶೀಲಿಸಿದಲ್ಲಿ, ಇಂದಿನ 'ಯಕ್ಷಗಾನ'ವು ಹಿಂದೆ ಮಹಾಪ್ರಬಂಧ ಹಾಗೂ ಬೆದಂಡೆ ಎಂದೂ ಕರೆಯಲ್ಪಡುತ್ತಿತ್ತು. ಅಲ್ಲದೆ ಅದು ನಾಟ್ಯವಿಲ್ಲದ “ಸಭಾಸಂಗೀತ'ದ ಲ್ಲಿಯ ಹಾಡಲ್ಪಡುತ್ತಿತ್ತೆಂಬಂದಾಗಿ ಅನುಮಾನಿಸಬಹುದಾಗಿದೆ.<noinclude></noinclude> d49hezfmhb1vklfl6p0aoz89ei7s0dn ಪುಟ:ಯಕ್ಷಗಾನ ಮಕರಂದ.pdf/೨೬೭ 104 100188 314596 281815 2026-05-01T10:41:22Z Ashwini Rai K 8475 /* Proofread */ 314596 proofread-page text/x-wiki <noinclude><pagequality level="3" user="Ashwini Rai K" /></noinclude>{{Right|17}} ತಾಳಬದ್ಧವಾದ ಪದ್ಯಗಳಿಗೆ ಪದ ಎಂಬ ವ್ಯವಹಾರವು ಪುರಾತನ ಸಂಗೀತ (ಗಾಂಧರ್ವ) ಶಾಸ್ತ್ರ ಪರಂಪರೆಯಿಂದಲೇ ರೂಢಿಗೆ ಬಂದಿರುವುದಾಗಿದೆ. ನಾಟ್ಯಶಾಸ್ತ್ರ ದಲ್ಲಿ ಭರತ ಮುನಿಯು ಕೊಟ್ಟಿರುವ ಗಾಂಧರ್ವ ಲಕ್ಷಣವನ್ನು ಪರಿಭಾವಿಸಿರಿ- ಗಾಂಧರ್ವಂ ಯನ್ಮಯಾ ಸೃಷ್ಟಂ (ಪ್ರೋಕ್ತಂ) ಸ್ವರತಾಲ ಪದಾತ್ಮಕಂ | ಪದಂ ತಸ್ಯ ಭವೇದ್ದು ಸ್ವರತಾಲಾನುಭಾವಕಂ || (ಅ. 26) ಸ್ವರ, ತಾಲ, ಪದ, ಈ ಮೂರೂ ಕೂಡಿರುವಂಥಾದ್ದೆ ಗಾಂಧರ್ವ, ಇವು ಗಳೊಳಗೆ ಪದ ಎಂದರೆ ಸ್ವರತಾಲಕ್ಕೆ ಆಶ್ರಯವಾಗಿರುವ ಗೇಯವಸ್ತು ಅಥವಾ ಪ್ರಬಂಧವಾಗಿರುತ್ತದೆ ಎಂದು ತಾತ್ಪರ್ಯ. 'ಪದ' ಎಂಬುದಕ್ಕೆ ಛಂದಸ್ಸಿನಲ್ಲಿ ಪದ್ಯದ ಒಂದು ಪಾದವೆಂಬ ಅರ್ಥವಿರುವುದು. ವ್ಯಾಕರಣದಲ್ಲಿ ಪದವೆಂದರೆ, ಏಕಾರ್ಥ ಬೋಧಕವಾದ ಒಂದು ಶಬ್ದ -ಸುಬಂತ, ತಿಳಿಂತ ಇತ್ಯಾದಿ. ಇಲ್ಲಿ ಈ ಅರ್ಥಗಳಲ್ಲ ಎಂದು ಸ್ಪಷ್ಟಿಕರಿಸುವುದಕ್ಕಾಗಿ 'ಪದಂ ತಸ್ಯ ಭವೇದ್ವಸ್ತು' ಎಂದಿರುವುದಾಗಿದೆ. ಹಾಡುವ ಪದ್ಯಕ್ಕೆ ಪ್ರಬಂಧ, ರೂಪಕ, ಗೀತ, ಗೇಯ ಇತ್ಯಾದಿ ಅನೇಕ ಹೆಸರುಗಳಿರುತ್ತಾ 'ಪದ' ಎಂಬ ಹೊಸ ಹೆಸರನ್ನು ಗಾಂಧರ್ವದಲ್ಲಿ ಪಾರಿಭಾಷಿಕವಾಗಿ ಆತನು ಕೊಟ್ಟಿರುವುದರ ಔಚಿತ್ಯವೇನೆಂದರೆ - 'ಪದ' ಶಬ್ದದ ನಿಜವಾದ ಅರ್ಥ ಹೆಜ್ಜೆ, ಪಾದವಿನ್ಯಾಸ (Foot Step) ಎಂದಾಗಿದೆ - “ಪದಗತ” ಎಂಬುದು ಧಾತ್ವರ್ಥ; “ಪದ್ಯತೇ, ಪದಂ ವ್ಯಶ್ಯತೇ ಇತಿ ಪದಂ' ಇದು ಆ ಶಬ್ದದ ನಿಷ್ಪತ್ತಿ. ಹೆಜ್ಜೆ ಇಟ್ಟು ಕುಣಿಯಲಿಕ್ಕಿರುವಂಥಾದ್ದು ಎಂಬ ವಿಶಿಷ್ಟಾರ್ಥದಲ್ಲಿ ಗೇಯವಸ್ತುವಿಗೆ ಪಾರಿ ಭಾಷಿಕವಾಗಿ 'ಪದ' ಎಂದು ಹೆಸರು ಕೊಟ್ಟಿದ್ದಾಗಿದೆ. ಭರತನ ಗಾಂಧರ್ವವೆಂಬುದು ನಾಟಕಕ್ಕಾಗಿ ಹುಟ್ಟಿದ್ದು. ಆದುದರಿಂದಲೇ 'ಸಂಗೀತ' ಎಂಬ ಶಬ್ದಕ್ಕೆ-“ನೃತ್ಯಂ ಗೀತಂಚ ವಾದ್ಯಂಚ ತ್ರಯಂ ಸಂಗೀತಮುಚ್ಯತೇ” ಎಂಬ ವಿಶಿಷ್ಟಾರ್ಥ ಬಂದಿರು ವುದು. ಭರತೋತ್ತರ ಕಾಲದಲ್ಲಿ ಕುಣಿತದ ಪದ್ಯಕ್ಕೆಲ್ಲ 'ಪದ'ವೆಂಬ ಹೆಸರೇ ನಮ್ಮ ದೇಶದಲ್ಲಿ ರೂಢಿಯಾಗಿ ಬಂದಿರುವುದನ್ನು ಗಮನಿಸಬಹುದು. “ಪದ್ಮಾವತೀ ಚರಣ ಚಾರಣ ಚಕ್ರವರ್ತಿ” ಎಂದುಕೊಂಡಿರುವ ಜಯದೇವನು ಆತನ ಪ್ರೇಯಸಿಯಾಗಿದ್ದ ಪದ್ಮಾವತಿಯ ನಾಟ್ಯಕ್ಕಾಗಿ ರಚಿಸಿದ “ಗೀತಗೋವಿಂದ'ವನ್ನು “ಪದ' ವೆಂದೇ ಕರೆದಿದ್ದಾನೆ. (ಆ ಅಷ್ಟಪದಿ'ಗಳು ಒಂದೊಂದರಲ್ಲಿ ಎಂಟೆಂಟು ಪಾದಗಳಿರುವುದಲ್ಲ, ಎಂಟೆಂಟು ಪದಗಳು, ಎಂದರೆ 'ಚರಣಗಳು' ಇರುವುದು. ಆದ್ದರಿಂದಲೇ ಅದು “ಪದಾವಲಿ) ಲಲಿತ ಕೋಮಲ ಕಾಂತ ಪದಾವಲೀಂ ಶ್ರುಣಂತ ರೇ ಜಯದೇವ ಸರಸ್ವತೀಂ”. ಇನ್ನಿತರ ಎಷ್ಟೊಂದು ನೃತ್ಯ ಪದ್ಧತಿಗಳಿವೆ ನಮ್ಮಲ್ಲಿ, ಅವುಗಳ ಹಾಡುಗಳೆಲ್ಲ ಪದಗಳೆಂದೇ ಕರೆಯಲ್ಪಟ್ಟಿವೆ ರಾಸಲೀಲಾಪದ, ರಾಮಲೀಲಾಪದ, 'ಗೊಬ್ಬ' ಪದ (ಇದು ಗುಜರಾತಿನ ಗರ್ಬಿ ಎಂಬ ರಾಸನೃತ್ಯದ ಹೆಸರು), ಜಕ್ಕಿಣೀ ಪದ ಚಿಂದು ಪದ, ಕೊರವಂಜಿ ಪದ, ಕೇರಳದಲ್ಲಿ ಕೃಷ್ಣಾಟ್ಟಂ ಪದ, ಕಥಕಳಿ ಪದ, ದಾಸರ<noinclude></noinclude> g7n650gx6aktn5ud3xcgekheapbzrv3 ಪುಟ:ಯಕ್ಷಗಾನ ಮಕರಂದ.pdf/೨೬೮ 104 100189 314597 281816 2026-05-01T10:43:34Z Ashwini Rai K 8475 /* Proofread */ 314597 proofread-page text/x-wiki <noinclude><pagequality level="3" user="Ashwini Rai K" /></noinclude>18 ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದ ಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳ ಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು, ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ. (ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನ ವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು). ಇನ್ನು, ಅಂದಿನ 'ಬೆದಂಡೆ' ಇಂದಿನ 'ಯಕ್ಷಗಾನ' ಇವೆರಡೂ ಒಂದೇ ರಚನೆ ಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು ? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತ ವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ. ಹಿಂದೆ ಹೇಳಿದಂತೆ ಭರತನ ' ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾ ಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತ ವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲ ವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾ ಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸು ವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude> hwgiq7theg5mxpt34fxrob7u2yvm6hm 314598 314597 2026-05-01T10:44:02Z Ashwini Rai K 8475 314598 proofread-page text/x-wiki <noinclude><pagequality level="3" user="Ashwini Rai K" /></noinclude>18 ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದ ಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳ ಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು, ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ. (ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನ ವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು). ಇನ್ನು, ಅಂದಿನ 'ಬೆದಂಡೆ' ಇಂದಿನ 'ಯಕ್ಷಗಾನ' ಇವೆರಡೂ ಒಂದೇ ರಚನೆ ಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು ? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತ ವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ. ಹಿಂದೆ ಹೇಳಿದಂತೆ ಭರತನ ' ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾ ಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತ ವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲ ವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾ ಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸು ವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude> 61fhe1ytjvyidx08ary4yb47xqxckn4 314600 314598 2026-05-01T11:53:40Z Pragathi. BH 7585 /* Validated */ 314600 proofread-page text/x-wiki <noinclude><pagequality level="4" user="Pragathi. BH" /></noinclude>18 ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯೋದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು,ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ.(ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು). ಇನ್ನು, ಅಂದಿನ 'ಬೆದಂಡೆ' ಇಂದಿನ'ಯಕ್ಷಗಾನ' ಇವೆರಡೂ ಒಂದೇ ರಚನೆ ಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ. ಹಿಂದೆ ಹೇಳಿದಂತೆ ಭರತನ 'ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾ ಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತ ವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸುವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude> gziirg4on12usuwn2vsh0eo0427d9jc 314601 314600 2026-05-01T11:54:06Z Pragathi. BH 7585 314601 proofread-page text/x-wiki <noinclude><pagequality level="4" user="Pragathi. BH" /></noinclude>18 ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯೋದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು,ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ.(ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು). ಇನ್ನು, ಅಂದಿನ 'ಬೆದಂಡೆ' ಇಂದಿನ'ಯಕ್ಷಗಾನ'ಇವೆರಡೂ ಒಂದೇ ರಚನೆಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ. ಹಿಂದೆ ಹೇಳಿದಂತೆ ಭರತನ 'ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾ ಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತ ವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸುವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude> a6m8zaszjuec4ob6nw131s7nc3aawbh 314602 314601 2026-05-01T11:54:28Z Pragathi. BH 7585 314602 proofread-page text/x-wiki <noinclude><pagequality level="4" user="Pragathi. BH" /></noinclude>18 ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ ಪದಗಳೆಂಬ ಹೆಸರು ನಾಟ್ಯೋದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು ಧ್ರುವಗಳು ಅಥವಾ 'ಧ್ರುವಾ ಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರುತ್ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿ, ರಾಗ, ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು ಧ್ರುವಗಳು,ಯಕ್ಷಗಾನಗಳಲ್ಲಿ ಬರುವ 'ದರು' ಅಥವಾ 'ದರುಪದಗಳು ಆ ಧ್ರುವ ಅಥವಾ ಧ್ರುವ ಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ, ಅದು ಸರಿಯಾದ್ದೇ.(ಭರತನ ಈ ಧ್ರುವಾಪದಗಳ ಕುರಿತು ಹೆಚ್ಚಿನ ವಿವರಕ್ಕೆ ಈ ಲೇಖಕನ “ನಾಟ್ಯ ಶಾಸ್ತ್ರವೂ ಸಂಸ್ಕೃತ ನಾಟಕಗಳೂ” ಎಂಬ ಲೇಖನವನ್ನು ನೋಡಬಹುದು (ಮಾನವಿಕ ಕರ್ನಾಟಕ', ಸಂ. ೧, ಸಂಚಿಕೆ ೨. ವಿ. ವಿ. ನಿಲಯ, ಮೈಸೂರು). ಇನ್ನು, ಅಂದಿನ 'ಬೆದಂಡೆ' ಇಂದಿನ'ಯಕ್ಷಗಾನ'ಇವೆರಡೂ ಒಂದೇ ರಚನೆಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ, ಇದನ್ನು ವಿಚಾರಿಸುವ ಮೊದಲು ಬೆದಂಡೆ ಎಂಬ ಹೆಸರೇ ಹೇಗೆ ಬಂತು, ಅದರ ಅರ್ಥವೇನೆಂಬುದನ್ನು ಸ್ವಲ್ಪ ಮಟ್ಟಿಗೆ ಪರಿಶೀಲಿಸುವುದು ಯುಕ್ತವಾಗಿದೆ. ಇದು ಅರ್ಥವಾಗಬೇಕಿದ್ದರೆ ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆ ಹೇಗೆ ನಡೆದುಬಂದಿತ್ತೆಂಬುದನ್ನು ಸಂಕ್ಷೇಪವಾಗಿಯಾದರೂ ತಿಳಿದುಕೊಳ್ಳುವುದು ಅವಶ್ಯ. ಹಿಂದೆ ಹೇಳಿದಂತೆ ಭರತನ 'ಗಾಂಧರ್ವವೆಂಬುದು ನಾಟಕರಂಗದಲ್ಲಿ ಅದಕ್ಕಾಗಿಯೇ ಹುಟ್ಟಿದ್ದು, ನಾಟ್ಯಶಾಸ್ತ್ರವೇ ಗಾಂಧರ್ವ ಶಾಸ್ತ್ರ, ಆ ಗಾಂಧರ್ವಸಂಗೀತವೆಂದರೆ ಅದು ರಾಗಾಲಾಪಾನೆ ಇಲ್ಲದ ಕೇವಲ ನಿಬದ್ಧ ಗಾನ, ನಾಟಕದಲ್ಲಿ ಆಲಾಪನೆಗೆ ಅವಕಾಶವಿಲ್ಲ. ಆಲಾಪಪೂರ್ವಕವಾಗಿ ಗೀತೆಗಳನ್ನು ಹಾಡುವ ಸಂಪ್ರದಾಯ ಮತ್ತೆ ವಿಕಾಸಗೊಂಡದ್ದು. ಆ ಸ್ವರಾಲಾಪವೇ ರಾಗವೆಂಬ ಹೆಸರು ಪಡೆದುದು. ಆ ಆಲಾಪವೇ ಅನಿಬದ್ಧಗಾನ. ಈ ಸಂಪ್ರದಾಯವು ಭರತೋಕ್ತ ಪದ್ಧತಿಯಲ್ಲಿದ್ದಿಲ್ಲವಾದ್ದರಿಂದ, ಇದು ಮಾರ್ಗಕ್ಕಿಂತ ಭಿನ್ನ ಎಂಬ ಅರ್ಥದಲ್ಲಿ 'ದೇಶೀ ಗಾನ'ವೆಂದು ರೂಢಿಗೆ ಬಂತು. ಇದರ ಮೂಲ ಶಾಸ್ತ್ರಕರ್ತನು ಮತಂಗ ಮುನಿ, ಆತನ ಶಾಸ್ತ್ರ ಗ್ರಂಥವು ಬೃಹದ್ದೇಶೀ'. “ರಾಗ ಮಾರ್ಗಸ್ಯ ಸದಪಂ ಯಂ ಭರತಾಧಿಭಿಃ”-ಭರತಾದಿಗಳು ಹೇಳದೇ ಇರುವ ಈ ರಾಗಪದ್ಧತಿಯನ್ನು ತಾನು ವಿಸ್ತರಿಸುವುದಾಗಿದೆ ಎಂದು ಆ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಅಂದು ಮೊದಲಾಗಿ ದೇಶೀ ಗೀತಪ್ರಬಂಧಗಳನ್ನು ಸಾವಯವವಾದ ರಾಗಾಲಾಪಪೂರ್ವಕವಾಗಿ ನಾಟ್ಯವಿಲ್ಲದ<noinclude></noinclude> 79v31l7nyh82adovqzaadjjepe5eo0p ಪುಟ:ಯಕ್ಷಗಾನ ಮಕರಂದ.pdf/೨೬೯ 104 100190 314599 281817 2026-05-01T10:45:18Z Ashwini Rai K 8475 /* Proofread */ 314599 proofread-page text/x-wiki <noinclude><pagequality level="3" user="Ashwini Rai K" /></noinclude>{{Right|19}} ಕೇವಲ ಸಂಗೀತ (ಸಭಾಸಂಗೀತ)ದಲ್ಲಿ ಹಾಡುವ ಸಂಪ್ರದಾಯವು ಬೆಳೆದು ಬಂತು. ನಮ್ಮ ಕರ್ಣಾಟಕ ಸಂಪ್ರದಾಯದಲ್ಲಿ ಇದು 'ದಂಡಿಗಾನ'ವೆಂದು ಪ್ರಸಿದ್ಧವಾಯಿತು. ಠಾಯೆ, ಆಲಾಪ, ಗೀತ, ಪ್ರಬಂಧ ಇವು ನಾಲ್ಕು ಪ್ರತ್ಯೇಕ 'ದಂಡಿ'ಗಳೆಂದು ಪರಿಗಣಿಸ ಲ್ಪಟ್ಟಿವೆ. ಪ್ರಚಲಿತ ಸಂಗೀತದ ಮೇಳಕರ್ತ ರಾಗಗಳ ಮೂಲಕರ್ತನಾದ ವೆಂಕಟ ಮುಖಿಯ (ಹಿಂದೆ ಹೇಳಿದ ಗೋವಿಂದ ದೀಕ್ಷಿತನ ಮಗ ) ಆ ಸಂಗೀತ ಶಾಸ್ತ್ರ ಗ್ರಂಥವು, ಈ ನಾಲ್ಕು ದಂಡಿಗಳನ್ನು ಪ್ರತ್ಯೇಕ ಅಧ್ಯಾಯಗಳಲ್ಲಿ ನಿರೂಪಿಸಿರು ವುದಾಗಿ 'ಚತುರ್ದಂಡೀ ಪ್ರಕಾಶಿಕೆ' ಎಂಬ ಹೆಸರು ಪಡೆದಿದೆ. ಬೆದಂಡೆ ಎಂಬುದರ ಸಂಸ್ಕೃತ ರೂಪವು 'ವೈದಂಡಿಕಂ' ಎಂದೂ ಅದು ಕಾವ್ಯದ ಹೆಸರೆಂದ ಕೇಶಿರಾಜನ 'ಶಬ್ದ ಮಣಿದರ್ಪಣ'ದಿಂದ ತಿಳಿಯುವುದು. ಆದ್ದ ರಿಂದ ಕನ್ನಡ ಬೆದಂಡೆಯಂತಹದೇ 'ವೈದಂಡಿಕ'ವೆಂಬ ಗೇಯ ಕಾವ್ಯವು ಸಂಸ್ಕೃತದಲ್ಲಿ ದ್ದಿರಬೇಕು. ಇದು ವರೆಗೆ ಅಂಥಾದ್ದು ಉಪಲಬ್ಧವಿಲ್ಲ. ಆದರೆ ಸಂಗೀತ ಶಾಸ್ತ್ರಗ್ರಂಥ ದಲ್ಲಿ ಕಾಣುವ 'ಮಹಾಪ್ರಬಂಧ'ವೆಂಬುದೇ ಅದಾಗಿದ್ದಿರ ರಲು ಕಾರಣ ಉಂಟು, ಇರಲಿ, ವೈದಂಡಿಕಂ' ಎಂಬುದು 'ದಂಡಿ' ಎಂಬುದರಿಂದ ನಿಷ್ಪನ್ನವಾಗುವ ರೂಪ. ವಿದಂಡೀ ಎಂದರೆ 'ದಂಡೀ'ಯಿಂದ ವ್ಯಪೇತವಾದ್ದು, ಎಂದರೆ ಹೊರತಾದ್ದು ಎಂದರ್ಥ. 'ವೈದಂಡಿಕಂ' ಎಂಬ ನಪುಂಸಕಲಿಂಗರೂಪವು ಕಾವ್ಯವೆಂಬರ್ಥದಲ್ಲಿ ಬಂದುದೆಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇಶಿರಾಜನು ಹೇಳುವಂತೆ, 'ವೈದಂಡಿಕಂ' ಎಂಬುದರ ತದ್ಭವವಾದ 'ಬೆದಂಡೆ' ಎಂಬ ಹೆಸರು, ದಂಡೀ ಸಂಪ್ರ ದಾಯದ ಪ್ರಬಂಧವಲ್ಲವೆಂಬರ್ಥದಲ್ಲಿ ಬಂದದ್ದೆಂದು ನ್ಯಾಯವಾಗಿ ತಿಳಿಯಬೇಕು. ದಂಡೀ ಸಂಪ್ರದಾಯದ ಪ್ರಬಂಧಗಳು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಮಾತೃಕಾ, ಉಮಾತಿಲಕ, ಪಂಚಭಂಗೀ, ಪಂಚತಾಲೇಶ್ವರ, ಶ್ರೀರಂಗ, ತಾಲಾರ್ಣವ ಇತ್ಯಾದಿ ಹೆಸರುಗಳಿಂದ ಬೇರೇ ಇರುತ್ತವೆ. ಇವೊಂದೊಂದೂ ಬಿಡಿ ಪದ್ಯಗಳಾಗಿವೆ ಹೊರತು ಪದ್ಯಕಾವ್ಯರೂಪಗಳಾಗಿಲ್ಲ. ಇನ್ನಿಗ ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು, ಎಂಬ ವಿಚಾರ. ಈ ಹೆಸರು ಪ್ರಬಂಧವಾಚಕವಾಗಿರುವುದೆಂಬುದನ್ನು ಹಿಂದೆ ನೋಡಿದೆವು. ಯಕ್ಷ ಗಾನ ಎಂದರೆ ಯಕ್ಷ ಪ್ರಬಂಧ ಎಂದರ್ಥ. ಈ ಸಮಸ್ತ ಪದದಲ್ಲಿ ಯಕ್ಷ' ಶಬ್ದವು 'ಗಾನ' ಶಬ್ದಕ್ಕೆ ವಿಶೇಷಣವಾಗಿ ಇದೆ. 'ಯಕ್ಷ' ಎಂಬ ಧಾತುವಿಗೆ ಪೂಜೆ ಅಥವಾ ಆರಾಧನೆ ಎಂಬುದೇ ನಿಜಾರ್ಥವೆಂದು ಪಾಣಿನಿಯ ಧಾತುಪಾಠದಿಂದ ತಿಳಿಯು ವುದು-(ಯಕ್ಷ ಪೂಜಾಯಾಂ), ಆಪಟೆ ಸಂಸ್ಕೃತ ನಿಘಂಟುವಿನಲ್ಲಿ ಯ 1,10A (ಆತ್ಮನೇಪದ) to honour, adore, Worship ಎಂಬ ಅರ್ಥ ಕೊಡ ಲಾಗಿದೆ. ಅಲ್ಲದೆ ಈ ಧಾತುವಿನಿಂದ ನಿಷ್ಪನ್ನವಾದ ಯಕ್ಷ: ಎಂಬ ಪುಲ್ಲಿಂಗ ರೂಪಕ್ಕೂ worship (ಪೂಜೆ) ಎಂಬ ಅರ್ಥವಿದೆ. ಆದುದರಿಂದ ಯಕ್ಷಗಾನ<noinclude></noinclude> 3lel1q5lopmd8y9hqpl87psol83l841 ಪುಟ:ನಿತ್ಯ ನೇಮಾವಲಿ.pdf/೫೪ 104 101851 313921 311178 2026-04-30T17:04:48Z Ashwini Rai K 8475 /* Validated */ 313921 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ಜಗದೊಳಗೆ ದೃಶ್ಯ ಅವತಾರವನು ಧರಿಸಿದಿ | ಸರ್ವಧರ್ಮದ ಮರ್ಮ ತಿಳಿಸಿಕೊಟ್ಟಿ| ವೇದಕ್ಕೆ ನಿಲುಕದ ಈಶನನು ತೋರಿಸಿದಿ| ಗುರುದೇವ ನೀ ಎನ್ನನು ಧನ್ಯ ಮಾಡಿದಿ ||೧|| ಗುರುವಿನಿಂದಲೇ ಭಕ್ತಿ ಗುರುವಿನಿಂದಲೇ ಮುಕ್ತಿ| ಗುರುವಿನಿಂದಲೇ ಸಹಜ ಪರಮೇಶಪ್ರಾಪ್ತಿ| ಗುರುದೇವ ನಿನ್ನಹೊರತು ಅನ್ಯದೇವರು ಯಾಕೆ| ಗುರುವಿನ ದಯವೊಂದಿದ್ದರೇ ಸಾಕೇ ||೨|| ಧನ್ಯ ಗುರುದೇವನೇ ಧನ್ಯ ಉಮದೀಶನೇ। ಧನ್ಯ ನೀ ಸದ್ಧರ್ಮ ಪ್ರತಿಪಾಲಕನೇ| ಧನ್ಯ ನಿನ್ನ ಭಕ್ತರು ಆರತಿಯ ಬೆಳಗುವರು| ಭಕ್ತತಾರಕ ಗುರುವೇ, ಬೇಗನೇಳಯ್ಯಾ ||೩|| ಉಠೋನಿಯಾ ಪ್ರಾತಃಕಾಳೀ ವೇಗೇ ಜಾವೂ ರಾವುಳಾಸೀ ಜಳತಿಲ ಪಾತಕಾಂಚ್ಯಾ ರಾಶೀ ಕಾಕಡಾರತೀ ದೇಖಿಲ್ಯಾ || ೧ || ಉಠಾ ಉಠಾ ಹೋ ಸಾಧುಜನ ಸಾಧಾ ಆಪುಲಾಲೇ ಹಿತ ಗೇಲಾ ಗೇಲಾ ನರದೇಹ ಮಗ ಕೈಚಾ ಭಗವಂತ ||೨|| {{center|೫೩}}<noinclude></noinclude> o0xkgns2xd100ewvuvvgzcrxg0xmps0 ಪುಟ:ನಿತ್ಯ ನೇಮಾವಲಿ.pdf/೫೫ 104 101853 313922 312231 2026-04-30T17:05:07Z Ashwini Rai K 8475 /* Validated */ 313922 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಉಠೋನಿಯಾ ಪಹಾಟೇ ವಿಠೋಬಾ ಪಾಹೂ ಬಾ ನೀಟ| ಚರಣ ತಯಾಚೆ ಅಮೋಲಿಕ ಅವಲೋಕೂ ದೃಷ್ಟಿಯಾ ||೩|| ಜಾಗೇ ಕರಾ ರುಕ್ಷ್ಮಿಣಿವರಾ ದೇವ ನಿಜಲೇ ನಿಜಮಂದಿರಾ| ವೇಗೀ ನಿಂಬಣ ಕರಾ ದೃಷ್ಟ ಹೋಯಿಲ ತಯಾಸೀ||೪|| ಡೋಲ ದಮಾಮೆ ಗರ್ಜತೀ ಪುಢೆ ವಾಜಂತ್ರಿ ವಾಜತೀ| ಕಾಕಡಾರತಿ ಹೋತೀ ಪಾಂಡುರಂಗರಾಯಾಚೀ ||೫|| ಸಿಂಹಶಂಖನಾದಭೇರೀ ಗಜರ ಹೋತೋ ಮಹಾದ್ವಾರೀ। ಕೇಶವರಾಜ ವಿಟೇವರೀ ನಾನಾ ಚರಣೀ ವಂದಿತೋ||೬|| '''ಭಾವಾರ್ಥ''': ಪ್ರಾತಃಕಾಲದಲ್ಲಿ ಎದ್ದು ಬೇಗನೇ ವಿಠಲಮಂದಿರಕ್ಕೆ ಹೋಗೋಣ. ಅಲ್ಲಿಯ ಕಾಕಡಆರತಿಯನ್ನು ನೋಡಿದರೆ ರಾಶಿಪಾಪಗಳು ಸುಟ್ಟುಹೋಗುವವು. ಸಜ್ಜನರೇ ಏಳಿರಿ, ನಿಮ್ಮ ಹಿತ ಸಾಧಿಸಿಕೊಳ್ಳಿರಿ. ಈಶ್ವರನ ದರ್ಶನದಲ್ಲಿ ನಿಮ್ಮ ನಿಜವಾದ ಹಿತವಿದೆ. ಈ ನರದೇಹ ಹೋಗಲಿದೆ. ಅದು ಹೋದಮೇಲೆ ಭಗವಂತನು ಹೇಗೆ ದೊರೆತಾನು ? ಬೆಳಿಗ್ಗೆ ಎದ್ದು ಕಂಗಳಿಗೆ ತೃಪ್ತಿಯಾಗುವಂತೆ ವಿಠಲನದರ್ಶನ ಪಡೆಯೋಣ, ಈ ಕಣ್ಣುಗಳಿಂದ ಅವನ ಅಮೌಲ್ಯವಾದ ಚರಣಗಳನ್ನು ನೋಡೋಣ. ದೇವನು ತನ್ನ ಮಂದಿರದಲ್ಲಿ ಮಲಗಿದ್ದಾನೆ. ಆ ರುಕ್ಷ್ಮಿಣೀರಮಣನನ್ನು ಎಚ್ಚರಿಸಿರಿ. ಅವನಿಗೆ ದೃಷ್ಟಿಯಾದೀತು. ಬೇಗನೇ ದೃಷ್ಟಿ ತೆಗೆಯಿರಿ, ಪಾಂಡುರಂಗನ ಎದುರಿಗೆ {{center|೫೪}}<noinclude></noinclude> iontp4uxjen5ouprld1haom8v86d4vq ಪುಟ:ನಿತ್ಯ ನೇಮಾವಲಿ.pdf/೫೬ 104 101855 313930 312232 2026-04-30T17:09:49Z Ashwini Rai K 8475 /* Validated */ 313930 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ಡೋಲುನಗಾರಿಗಳು ಮೊಳಗುತ್ತವೆ. ಬಜಂತ್ರಿ ಬಾರಿಸಹತ್ತಿದೆ. ಪಾಂಡುರಂಗನ ಸುಪ್ರಭಾತದ ಆರತಿ ನಡೆಯುತ್ತಿದೆ. ಮಹಾದ್ವಾರದಲ್ಲಿ ಸಿಂಹನಾದ, ಶಂಖನಾದಗಳು, ಭೇರಿಗರ್ಜನೆಯು ಕೇಳುತ್ತಿದೆ. ಇಟ್ಟಿಗೆಯಮೇಲೆ ನಿಂತಿರುವ ಕೇಶವರಾಜನ ಚರಣಗಳಿಗೆ ನಾಮದೇವನು ವಂದಿಸುತ್ತಾನೆ. {{center|೫}} ಗುರು ಹಾ ಸಂತಕುಳೀಂಚಾ ರಾಜಾ| ಗುರು ಹಾ ಪ್ರಾಣವಿಸಾವಾ ಮಾಝಾ| ಗುರುವಿಣ ದೇವ ನಾಹೀ ದುಜಾ| ಪಾಹತಾ ನಾಹೀ ತ್ರಿಲೋಕೀ||೧|| ಗುರು ಹಾ ಸುಖಾಚಾ ಸಾಗರ |ಗುರು ಹಾ ಪ್ರೇಮಾಚಾ ಆಗರ| ಗುರು ಹಾ ಧೈರ್ಯಾಚಾ ಡೋಂಗರ ಕದಾಕಾಳೀ ತಳಮಳೇನಾ||೨|| ಗುರು ಹಾ ಸತ್ಯಾಲಾಗಿ ಸಾಹ್ಯ| ಗುರು ಹಾ ಸಾಧಕಾಸೀ ಮಾಯ ಗುರು ಹಾ ಕಾಮಧೇನು ಗಾಯ! ಭಕ್ತಾಘರೀ ದುಭತಸೇ || ೩|| ಗುರು ಹಾ ಭಕ್ತಿಚೆ ಮಂಡಣ |ಗುರು ಹಾ ದೇಹಾಸೀ ದಂಡಣ| ಗುರು ಹಾ ಪಾಪಾಚೇ ಖಂಡಣ| ನಾನಾಪರಿ ವಾರಿತಸೇ||೪|| ಗುರು ಹಾ ವೈರಾಗ್ಯಾಚೇ ಮೂಳ| ಗುರು ಹಾ ಪರಬ್ರಹ್ಮ ಕೇವಳ ಗುರು ಹಾ ಸೋಡವೀ ತತ್ನಾಳ| ಗಾಠೀ ಲಿಂಗದೇಹಾಚ್ಯಾ||೫|| {{center|೫೫}}<noinclude></noinclude> 9o6s9uykqhv45x1xg0iai7p5vidfqdd ಪುಟ:ನಿತ್ಯ ನೇಮಾವಲಿ.pdf/೫೭ 104 101856 313934 312233 2026-04-30T17:10:39Z Ashwini Rai K 8475 /* Validated */ 313934 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಗುರು ಹಾ ಘಾಲೀ ಜ್ಞಾನಾಂಜನ| ಗುರು ಹಾ ದಾಖವೀ ನಿಜಧನ| ಗುರು ಹಾ ಸೌಭಾಗ್ಯ ದೇವನು |ಸ್ವಾತ್ಮಬೋಧ ನಾಂದವಿ||೬|| ಕಾಯಾ ಕಾಶೀ ಗುರು ಉಪದೇಶೀ| ತಾರಕ ಮಂತ್ರ ದಿಲಾ| ಬಾಪರಖುಮಾದೇವೀವರಾಸೀ ಧ್ಯಾನ ಮಾನಸೀ ಲಾಗಲೇ||೭|| '''ಭಾವಾರ್ಥ''': ಗುರುವು ಸಂತಕುಲದ ರಾಜನು, ಗುರುವು ನನ್ನ ಜೀವದ ವಿಶ್ರಾಂತಿಸ್ಥಾನವು. ಮೂರೂ ಲೋಕದಲ್ಲಿ ನೋಡಿದರೂ ಗುರುವನ್ನು ಬಿಟ್ಟು ಬೇರೆ ದೇವರಿಲ್ಲ. ಗುರುವು ಸುಖದ ಸಾಗರ, ಪ್ರೇಮದ ಆಗರ ಹಾಗೂ ಧೈರ್ಯದ ಪರ್ವತವು. ಅವನು ಎಂದಿಗೂ ವಿಚಲಿತನಾಗುವುದಿಲ್ಲ. ಗುರುವು ಸತ್ಯಕ್ಕೆ ಸಹಾಯಕನು. ಸಾಧಕನಿಗೆ ತಾಯಿಇದ್ದಂತೆ. ಭಕ್ತರ ಮನೆಗಳಲ್ಲಿ ಹಾಲುಕರೆಯುವ ಕಾಮಧೇನುವು ಅವನು, ಭಕ್ತಿಯ ಪ್ರತಿಪಾದಕನು. ದೇಹವನ್ನು ದಂಡಿಸಿ ಪಾಪಗಳನ್ನು ಖಂಡಿಸುವಲ್ಲಿ ನಾನಾಬಗೆಯಾಗಿ ಅವುಗಳ ನಿವಾರಣೆಯಾಗುವಂತೆ ಅವನು ಮಾಡುತ್ತಾನೆ. ಗುರುವು ವೈರಾಗ್ಯದ ಮೂಲ. ಗುರುವೇ ಪರಬ್ರಹ್ಮ, ಗುರುವು ತತ್‌ಕ್ಷಣ ಲಿಂಗದೇಹದ ಗಂಟನ್ನು ಬಿಚ್ಚುತ್ತಾನೆ. ಶಿಷ್ಯನ ಕಣ್ಣುಗಳಲ್ಲಿ ಜ್ಞಾನಾಂಜನವನ್ನು ಹಾಕಿ ಗುಪ್ತವಾದ ಆತ್ಮಧನವನ್ನು ತೋರಿಸುತ್ತಾನೆ. ಅವನಿಗೆ ಆತ್ಮಾನುಭವದ ಸೌಭಾಗ್ಯ ನೀಡಿ ಅದರ ಆನಂದದಲ್ಲಿರುಸುತ್ತಾನೆ. ಈ ಕಾಯವೇ ಕಾಶೀಪುರವು. ಸದ್ಗುರುವು ನಮಗೆ ತಾರಕಮಂತ್ರವನ್ನು ಅನುಗ್ರಹಿಸಿದ್ದಾನೆ. ಮನದಲ್ಲಿ ನಿರಂತರವೂ {{center|೫೬}}<noinclude></noinclude> tfda3nn9whbb2yxpg65dnzaspn2e6bg ಪುಟ:ನಿತ್ಯ ನೇಮಾವಲಿ.pdf/೫೮ 104 101858 313941 313053 2026-04-30T17:12:11Z Ashwini Rai K 8475 /* Validated */ 313941 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ವಿಠಲರಖುಮಾಯಿ ಇವರ ಧ್ಯಾನವು ನೆಟ್ಟಿದೆ ಎಂದು ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ. {{center|೬}} ಫಳಲೇ ಭಾಗ್ಯ ಮಾಝೇ|ಧನ್ಯ ಝಾಲೋ ಸಂಸಾರೀ| ಸದ್ಗುರು ಭೇಟಿ ಹೋ| ತ್ಯಾನೀ ಧರಿಯಲೆ ಕರೀ|| ಪಶ್ಚಿಮೇ ಚಾಲವೀಲೇ| ಆತ್ಮಾತೇಥೇ ನಿರ್ಧಾರೀ| ತ್ರಿಕುಟಾವರೀ ನಾಂದೇ| ದೇಖಿಯಲೀ ಪಂಢರೀ||೧|| ತೇ ಸುಖ ಕಾಯ ಸಾಂಗೂ |ವಾಚಿ ಬೋಲತಾ ನಯೇ। ಆರತಿಚೇನಿ ಯೋಗೇ| ಗೇಲೇ ಮೀಪಣ ಮಾಯೇ || ದೃಂ || ರಾವುಳಾಮಾಜೀ ಜಾತಾ| ರಾಹೇ ದೇಹಅವಸ್ಥಾ। ಮನ ಹೇ ಉನ್ಮನ ಝಾಲೇ| ನಸೇ ಬದ್ಧತೇಚೇ ವಾರ್ತಾ|| ಹೇತು ಹಾ ಮಾವಳಾಲ| ಶಬ್ದಾ ಆಲೀ ನಿಶ್ಯಬ್ದತಾ। ತಟಸ್ಥ ಹೋವೂನಿ ಠೇಲೇ |ನಿಜರೂಪ ಪಾಹತಾ||೨|| ತ್ರಿಗುಣ ಗುಣ ಬಾಈ| ಪೂರ್ಣ ಉಜಳಲ್ಯಾ ವಾತೀ| ನವಲಾವ ಅವಿನಾಶ ನ ಜಾಯೇ ಸ್ವಯಂಜ್ಯೋತಿ ಲಾವಿತಾ ಲಕ್ಷ ತಥೇ| ಹಾಲೂ ವಿಸರಲೀ ಪಾತೀ| ನಾತುಡೇ ಮನ ಮಾಜೇ| ನ ಕಳೇ ದಿವಸರಾತ್ರೀ||೩|| {{center|೫೭}}<noinclude></noinclude> jgzk9k9kjnhi0xs8futbas5n9jqho65 ಪುಟ:ನಿತ್ಯ ನೇಮಾವಲಿ.pdf/೫೯ 104 101860 313682 284233 2026-04-30T14:36:43Z Shreelatha.Halemane 7642 /* Proofread */ 313682 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಆರತೀವಿಠಲಾಚೀ। ಪೂರ್ಣ ಉಜಳಲೀ ಅಂತರೀ| ಪ್ರಕಾಶ ಥೋರ ಝಾಲಾ| ಸಾಠವೇನಾ ಅಂಬರೀ|| ರವಿಶಶ್ರೀ ಮಾವಳಲೇ| ತಯಾ ತೇಜಾಮಾಝಾರೀ| ವಾಜತೀ ದಿವ್ಯವಾದ್ಯೇ|ಅನುಹತ ಗಜರೀ ||೪|| ಆನಂದ ಸಾಗರಾತ| ಪ್ರೇಮ್ ಬುಡೀ ದಿಧಲೀ| ಲಾಧಲೇ ಸೌಖ್ಯ ಮೋಠೇ| ನಯೇ ಬೋಲತಾ ಬೋಲೀ| ಸದ್ಗುರೂಚೀನಿ ಸಂಗೇ| ಐಸೀ ಆರತೀ ಕೇಲಿ| ನಿವೃತ್ತಿ ಆನಂದಾತ| ತೇಥೇ ವೃತ್ತಿ ನಿಮಾಲೀ||೫|| ವಿಠಲ, ವಿಠಲ, ವಿಠಲ, ವಿಠಲ, ವಿಠಲ!!! ಪುಂಡಲೀಕ ವರದಾ ಹರಿ ವಿಠಲ! ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}{{gap}}ಮಹಾರಾಜ ಕೀ ಜಯ। ಶ್ರೀ ಜ್ಞಾನದೇವ ತುಕಾರಾಮ ತುಕಾರಾಮ ತುಕಾರಾಮ| ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜ ಕೀ ಜಯ| ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜ ಕೀ ಜಯ| ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜ ಕೀ ಜಯ| ಶ್ರೀ ಗುರುದೇವ ದತ್ತ ದತ್ತ ದತ್ತ|| {{center|೫೮}}<noinclude></noinclude> q2ugyk8m612evepalkhaob9j4l4lurr 313943 313682 2026-04-30T17:12:36Z Ashwini Rai K 8475 /* Validated */ 313943 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಆರತೀವಿಠಲಾಚೀ। ಪೂರ್ಣ ಉಜಳಲೀ ಅಂತರೀ| ಪ್ರಕಾಶ ಥೋರ ಝಾಲಾ| ಸಾಠವೇನಾ ಅಂಬರೀ|| ರವಿಶಶ್ರೀ ಮಾವಳಲೇ| ತಯಾ ತೇಜಾಮಾಝಾರೀ| ವಾಜತೀ ದಿವ್ಯವಾದ್ಯೇ|ಅನುಹತ ಗಜರೀ ||೪|| ಆನಂದ ಸಾಗರಾತ| ಪ್ರೇಮ್ ಬುಡೀ ದಿಧಲೀ| ಲಾಧಲೇ ಸೌಖ್ಯ ಮೋಠೇ| ನಯೇ ಬೋಲತಾ ಬೋಲೀ| ಸದ್ಗುರೂಚೀನಿ ಸಂಗೇ| ಐಸೀ ಆರತೀ ಕೇಲಿ| ನಿವೃತ್ತಿ ಆನಂದಾತ| ತೇಥೇ ವೃತ್ತಿ ನಿಮಾಲೀ||೫|| ವಿಠಲ, ವಿಠಲ, ವಿಠಲ, ವಿಠಲ, ವಿಠಲ!!! ಪುಂಡಲೀಕ ವರದಾ ಹರಿ ವಿಠಲ! ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}{{gap}}ಮಹಾರಾಜ ಕೀ ಜಯ। ಶ್ರೀ ಜ್ಞಾನದೇವ ತುಕಾರಾಮ ತುಕಾರಾಮ ತುಕಾರಾಮ| ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜ ಕೀ ಜಯ| ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜ ಕೀ ಜಯ| ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜ ಕೀ ಜಯ| ಶ್ರೀ ಗುರುದೇವ ದತ್ತ ದತ್ತ ದತ್ತ|| {{center|೫೮}}<noinclude></noinclude> 8npqc1et0cqpxkrkr9iuec7hfs5wkko ಪುಟ:ನಿತ್ಯ ನೇಮಾವಲಿ.pdf/೬೦ 104 101862 313683 284235 2026-04-30T14:39:03Z Shreelatha.Halemane 7642 /* Proofread */ 313683 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಉದಯರಾಗ}} ಭಾವಾರ್ಥ: ಸದ್ಗುರುವಿನ ಭೆಟ್ಟಿಯಾಗಿ ನನ್ನ ಭಾಗ್ಯವು ತೆರೆಯಿತು. ಅವನು ಕೈಹಿಡಿದು ನಡೆಸಿದ್ದರಿಂದ ಸಂಸಾರದಲ್ಲಿ ಧನ್ಯನಾದೆನು. ಆತ್ಮನು ವಾಸವಾಗಿರುವ ಸುಷುಮ್ನಾಮಾರ್ಗದಲ್ಲಿ ನನ್ನನ್ನು ನಡೆಸಿದನು. ತ್ರಿಕೂಟದಮೇಲೆ ಶೋಭಿಸುತ್ತಿರುವ ಪಂಢರಿಯನ್ನು ನೋಡಿದೆನು. ಆ ಆನಂದವನ್ನು ಹೇಗೆ ವರ್ಣಿಸಲಿ? ಶಬ್ದಗಳಲ್ಲಿ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಆರತಿಯಿಂದಾಗಿ ನನ್ನ ಅಹಂಕಾರವು ನಷ್ಟವಾಯಿತು. ದೇವಾಲಯದಲ್ಲಿ. ಹೋದೊಡನೆ ದೇಹಭಾವವಡಗಿತು. ಮನವು ಉನ್ಮನವಾಯಿತು. ಬಂಧನವು ಹೇಳಹೆಸರಿಲ್ಲದಾಯಿತು. ವಾಸನೆಗಳು ಅಳಿದು ಮೌನತಾಳಿದನು. ಆತ್ಮಸ್ವರೂಪವನ್ನು ಕಂಡು ನಿಶ್ಚಲನಾದೆನು. ತಟಸ್ಥನಾಗಿ ಕುಳಿತೆನು. ತ್ರಿಗುಣಗಳ (ಸತ್ವ-ರಜ-ತಮ) ಬತ್ತಿಯು ಪ್ರಕಾಶಮಾನವಾಗಿ ಉರಿಯತೊಡಗಿತು. ಆ ಸ್ವಯಂಪ್ರಕಾಶಿತ ಜ್ಯೋತಿಯು ಅವಿನಾಶಿಯಾಗಿ ಉಳಿದು ಆಶ್ಚರ್ಯವನ್ನುಂಟುಮಾಡಿತು. ಅದರಲ್ಲಿ ಲಕ್ಷ್ಯವು ಕೇಂದ್ರೀಕೃತವಾಗಲು ಕಣ್ಣೆವೆಗಳು ಅಲುಗಾಡುವುದನ್ನು ಮರೆತವು, ಮನವು ಮಾಯವಾಯಿತು, ಹಗಲೋ ಇರುಳೋ ಎಂಬುದೂ ತಿಳಿಯದಾಯಿತು. ವಿಠಲನ ಆರತಿಯು ಅಂತಃಕರಣವನ್ನು ಪೂರ್ಣವಾಗಿ ಬೆಳಗಿತು. ಅದರ ಪ್ರಕಾಶವು ಹೆಚ್ಚುತ್ತಹೋಗಿ ಆಕಾಶದಲ್ಲಿ ಹಿಡಿಸದಂತಾಯಿತು. ಅದರ ತೇಜದಲ್ಲಿ ಸೂರ್ಯಚಂದ್ರರು ಅಡಗಿದರು. ಆಗ ಅನಾಹತದ ದಿವ್ಯವಾದ್ಯಗಳ ಘೋಷವು ಕೇಳಿಸಹತ್ತಿತು. ಅಂತಃಕರಣದಲ್ಲಿ ಪ್ರೇಮವುಕ್ಕಿ {{center|೫೯}}<noinclude></noinclude> e77a1kmttyu57vwak5bcm9ikaupv4rn 313947 313683 2026-04-30T17:13:05Z Ashwini Rai K 8475 /* Validated */ 313947 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ಭಾವಾರ್ಥ: ಸದ್ಗುರುವಿನ ಭೆಟ್ಟಿಯಾಗಿ ನನ್ನ ಭಾಗ್ಯವು ತೆರೆಯಿತು. ಅವನು ಕೈಹಿಡಿದು ನಡೆಸಿದ್ದರಿಂದ ಸಂಸಾರದಲ್ಲಿ ಧನ್ಯನಾದೆನು. ಆತ್ಮನು ವಾಸವಾಗಿರುವ ಸುಷುಮ್ನಾಮಾರ್ಗದಲ್ಲಿ ನನ್ನನ್ನು ನಡೆಸಿದನು. ತ್ರಿಕೂಟದಮೇಲೆ ಶೋಭಿಸುತ್ತಿರುವ ಪಂಢರಿಯನ್ನು ನೋಡಿದೆನು. ಆ ಆನಂದವನ್ನು ಹೇಗೆ ವರ್ಣಿಸಲಿ? ಶಬ್ದಗಳಲ್ಲಿ ಅದನ್ನು ಹೇಳಲು ಸಾಧ್ಯವಾಗುವುದಿಲ್ಲ. ಆರತಿಯಿಂದಾಗಿ ನನ್ನ ಅಹಂಕಾರವು ನಷ್ಟವಾಯಿತು. ದೇವಾಲಯದಲ್ಲಿ. ಹೋದೊಡನೆ ದೇಹಭಾವವಡಗಿತು. ಮನವು ಉನ್ಮನವಾಯಿತು. ಬಂಧನವು ಹೇಳಹೆಸರಿಲ್ಲದಾಯಿತು. ವಾಸನೆಗಳು ಅಳಿದು ಮೌನತಾಳಿದನು. ಆತ್ಮಸ್ವರೂಪವನ್ನು ಕಂಡು ನಿಶ್ಚಲನಾದೆನು. ತಟಸ್ಥನಾಗಿ ಕುಳಿತೆನು. ತ್ರಿಗುಣಗಳ (ಸತ್ವ-ರಜ-ತಮ) ಬತ್ತಿಯು ಪ್ರಕಾಶಮಾನವಾಗಿ ಉರಿಯತೊಡಗಿತು. ಆ ಸ್ವಯಂಪ್ರಕಾಶಿತ ಜ್ಯೋತಿಯು ಅವಿನಾಶಿಯಾಗಿ ಉಳಿದು ಆಶ್ಚರ್ಯವನ್ನುಂಟುಮಾಡಿತು. ಅದರಲ್ಲಿ ಲಕ್ಷ್ಯವು ಕೇಂದ್ರೀಕೃತವಾಗಲು ಕಣ್ಣೆವೆಗಳು ಅಲುಗಾಡುವುದನ್ನು ಮರೆತವು, ಮನವು ಮಾಯವಾಯಿತು, ಹಗಲೋ ಇರುಳೋ ಎಂಬುದೂ ತಿಳಿಯದಾಯಿತು. ವಿಠಲನ ಆರತಿಯು ಅಂತಃಕರಣವನ್ನು ಪೂರ್ಣವಾಗಿ ಬೆಳಗಿತು. ಅದರ ಪ್ರಕಾಶವು ಹೆಚ್ಚುತ್ತಹೋಗಿ ಆಕಾಶದಲ್ಲಿ ಹಿಡಿಸದಂತಾಯಿತು. ಅದರ ತೇಜದಲ್ಲಿ ಸೂರ್ಯಚಂದ್ರರು ಅಡಗಿದರು. ಆಗ ಅನಾಹತದ ದಿವ್ಯವಾದ್ಯಗಳ ಘೋಷವು ಕೇಳಿಸಹತ್ತಿತು. ಅಂತಃಕರಣದಲ್ಲಿ ಪ್ರೇಮವುಕ್ಕಿ {{center|೫೯}}<noinclude></noinclude> hrhfhmr3cgrk857gad5lfwco4kz1mkh ಪುಟ:ನಿತ್ಯ ನೇಮಾವಲಿ.pdf/೬೧ 104 101863 313684 284236 2026-04-30T14:41:18Z Shreelatha.Halemane 7642 /* Proofread */ 313684 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಆನಂದಸಾಗರದಲ್ಲಿ ಮುಳುಗುಹಾಕಿದೆನು. ಆತ್ಯಂತಿಕ ಸುಖ ಲಭಿಸಿತು. ಮಾತು ಬಾರದಾಯಿತು. ಸದ್ಗುರು ನಿವೃತ್ತಿನಾಥನ ಜೊತೆಯಲ್ಲಿ ಇಂಥ ಆರತಿ ಮಾಡಿದೆನು. ಅದರ ಆನಂದದಲ್ಲಿ ನಿವೃತ್ತಿಯೊಂದೇ ಉಳಿದು ವೃತ್ತಿಯು ಇಲ್ಲದಾಯಿತು. ಸಾರಾಂಶವೆಂದರೆ, ಜ್ಯೋತಿಯಲ್ಲಿ ಸದ್ಗುರುವಿನ ದರ್ಶನವಾಯಿತು. ವಿಠಲ ವಿಠಲ ವಿಠಲ; ಪುಂಡಲೀಕ ವರದಾ ಹರಿ ವಿಠಲ. ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}ಮಹಾರಾಜರಿಗೆ ಜಯವಾಗಲಿ. ಶ್ರೀ ಜ್ಞಾನದೇವ ತುಕಾರಾಮ, ತುಕಾರಾಮ, ತುಕಾರಾಮ, ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜರಿಗೆ ಜಯವಾಗಲಿ. ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜರಿಗೆ ಜಯವಾಗಲಿ, ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜರಿಗೆ ಶ್ರೀ ಗುರುದೇವ ದತ್ತ ದತ್ತ ದತ್ತ. {{center|೭ "ಪ್ರಾರ್ಥನೆ-}} ಯಾಚೇsಹಂ ಕರುಣಾಸಿಂಧೂ ಯಾವಜೀವಮಿದಂ ತವ| ಅದೈನ್ಯಂ ದೇಹದಾರ್ಡ್ಯಂ ಚ ತ್ವತ್ಪಾದಾಂಬುಜಸದ್ರತಿಂ||೧|| {{center|೬೦}}<noinclude></noinclude> papbb1d7o3xmbs49536kx48weh4ieg3 313952 313684 2026-04-30T17:13:52Z Ashwini Rai K 8475 /* Validated */ 313952 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಆನಂದಸಾಗರದಲ್ಲಿ ಮುಳುಗುಹಾಕಿದೆನು. ಆತ್ಯಂತಿಕ ಸುಖ ಲಭಿಸಿತು. ಮಾತು ಬಾರದಾಯಿತು. ಸದ್ಗುರು ನಿವೃತ್ತಿನಾಥನ ಜೊತೆಯಲ್ಲಿ ಇಂಥ ಆರತಿ ಮಾಡಿದೆನು. ಅದರ ಆನಂದದಲ್ಲಿ ನಿವೃತ್ತಿಯೊಂದೇ ಉಳಿದು ವೃತ್ತಿಯು ಇಲ್ಲದಾಯಿತು. ಸಾರಾಂಶವೆಂದರೆ, ಜ್ಯೋತಿಯಲ್ಲಿ ಸದ್ಗುರುವಿನ ದರ್ಶನವಾಯಿತು. ವಿಠಲ ವಿಠಲ ವಿಠಲ; ಪುಂಡಲೀಕ ವರದಾ ಹರಿ ವಿಠಲ. ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}ಮಹಾರಾಜರಿಗೆ ಜಯವಾಗಲಿ. ಶ್ರೀ ಜ್ಞಾನದೇವ ತುಕಾರಾಮ, ತುಕಾರಾಮ, ತುಕಾರಾಮ, ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜರಿಗೆ ಜಯವಾಗಲಿ. ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜರಿಗೆ ಜಯವಾಗಲಿ, ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜರಿಗೆ ಶ್ರೀ ಗುರುದೇವ ದತ್ತ ದತ್ತ ದತ್ತ. {{center|೭ "ಪ್ರಾರ್ಥನೆ-}} ಯಾಚೇsಹಂ ಕರುಣಾಸಿಂಧೂ ಯಾವಜೀವಮಿದಂ ತವ| ಅದೈನ್ಯಂ ದೇಹದಾರ್ಡ್ಯಂ ಚ ತ್ವತ್ಪಾದಾಂಬುಜಸದ್ರತಿಂ||೧|| {{center|೬೦}}<noinclude></noinclude> 9hpa4tzy8n0188z27r0gdletm4phis0 313955 313952 2026-04-30T17:14:26Z Ashwini Rai K 8475 313955 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಆನಂದಸಾಗರದಲ್ಲಿ ಮುಳುಗುಹಾಕಿದೆನು. ಆತ್ಯಂತಿಕ ಸುಖ ಲಭಿಸಿತು. ಮಾತು ಬಾರದಾಯಿತು. ಸದ್ಗುರು ನಿವೃತ್ತಿನಾಥನ ಜೊತೆಯಲ್ಲಿ ಇಂಥ ಆರತಿ ಮಾಡಿದೆನು. ಅದರ ಆನಂದದಲ್ಲಿ ನಿವೃತ್ತಿಯೊಂದೇ ಉಳಿದು ವೃತ್ತಿಯು ಇಲ್ಲದಾಯಿತು. ಸಾರಾಂಶವೆಂದರೆ, ಜ್ಯೋತಿಯಲ್ಲಿ ಸದ್ಗುರುವಿನ ದರ್ಶನವಾಯಿತು. ವಿಠಲ ವಿಠಲ ವಿಠಲ; ಪುಂಡಲೀಕ ವರದಾ ಹರಿ ವಿಠಲ. ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}ಮಹಾರಾಜರಿಗೆ ಜಯವಾಗಲಿ. ಶ್ರೀ ಜ್ಞಾನದೇವ ತುಕಾರಾಮ, ತುಕಾರಾಮ, ತುಕಾರಾಮ, ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜರಿಗೆ ಜಯವಾಗಲಿ. ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜರಿಗೆ ಜಯವಾಗಲಿ, ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜರಿಗೆ ಶ್ರೀ ಗುರುದೇವ ದತ್ತ ದತ್ತ ದತ್ತ. {{center|೭ "ಪ್ರಾರ್ಥನೆ-}} ಯಾಚೇsಹಂ ಕರುಣಾಸಿಂಧೂ ಯಾವಜೀವಮಿದಂ ತವ| ಅದೈನ್ಯಂ ದೇಹದಾರ್ಡ್ಯಂ ಚ ತ್ವತ್ಪಾದಾಂಬುಜಸದ್ರತಿಂ||೧|| {{center|೬೦}}<noinclude></noinclude> t042gmboa1mm1wk6okiaaofdn3pyh3b 313957 313955 2026-04-30T17:15:10Z Ashwini Rai K 8475 313957 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಆನಂದಸಾಗರದಲ್ಲಿ ಮುಳುಗುಹಾಕಿದೆನು. ಆತ್ಯಂತಿಕ ಸುಖ ಲಭಿಸಿತು. ಮಾತು ಬಾರದಾಯಿತು. ಸದ್ಗುರು ನಿವೃತ್ತಿನಾಥನ ಜೊತೆಯಲ್ಲಿ ಇಂಥ ಆರತಿ ಮಾಡಿದೆನು. ಅದರ ಆನಂದದಲ್ಲಿ ನಿವೃತ್ತಿಯೊಂದೇ ಉಳಿದು ವೃತ್ತಿಯು ಇಲ್ಲದಾಯಿತು. ಸಾರಾಂಶವೆಂದರೆ, ಜ್ಯೋತಿಯಲ್ಲಿ ಸದ್ಗುರುವಿನ ದರ್ಶನವಾಯಿತು. ವಿಠಲ ವಿಠಲ ವಿಠಲ; ಪುಂಡಲೀಕ ವರದಾ ಹರಿ ವಿಠಲ. ರಾಜಾಧಿರಾಜ ಸದ್ಗುರುನಾಥ ಶ್ರೀ ಗುರುಲಿಂಗಜಂಗಮ {{gap}}ಮಹಾರಾಜರಿಗೆ ಜಯವಾಗಲಿ. ಶ್ರೀ ಜ್ಞಾನದೇವ ತುಕಾರಾಮ, ತುಕಾರಾಮ, ತುಕಾರಾಮ, ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜರಿಗೆ ಜಯವಾಗಲಿ. ಶ್ರೀ ಸದ್ಗುರುನಾಥ ಅಂಬೂರಾವ ಮಹಾರಾಜರಿಗೆ ಜಯವಾಗಲಿ, ಶ್ರೀ ಸದ್ಗುರುನಾಥ ಗುರುದೇವ ರಾಮಭಾವೂ ಮಹಾರಾಜರಿಗೆ ಶ್ರೀ ಗುರುದೇವ ದತ್ತ ದತ್ತ ದತ್ತ. {{center|೭ "ಪ್ರಾರ್ಥನೆ-}} ಯಾಚೇsಹಂ ಕರುಣಾಸಿಂಧೂ ಯಾವಜೀವಮಿದಂ ತವ| ಅದೈನ್ಯಂ ದೇಹದಾರ್ಡ್ಯಂ ಚ ತ್ವತ್ಪಾದಾಂಬುಜಸದ್ರತಿಂ||೧|| {{center|೬೦}}<noinclude></noinclude> aqojob3yfd27l47m2mzm5amh2kvb224 ಪುಟ:ನಿತ್ಯ ನೇಮಾವಲಿ.pdf/೬೨ 104 101864 313685 284237 2026-04-30T14:46:06Z Shreelatha.Halemane 7642 /* Proofread */ 313685 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಉದಯರಾಗ}} ಅನಾದ್ಯನಂತಕಾಲೇಷು ಭ್ರುತ್ಯೋsಹಂ ತ್ವಂ ಹಿ ಮೇ ಪ್ರಭುಃ| ತಂ ತುಷ್ಟೋವಾಥ ರುಷ್ಟೋ ವಾ ತ್ವಾಂ ವಿನಾ ಮೇ ಗತಿರ್ನಹಿ||೨|| ತುಷ್ಟೋಸಿ ತ್ವಂ ದಯಾಸಿಂಧೂ ಕಿಮನೈರ್ಮಮ ರಕ್ಷಣೇ| ರುಷ್ಟೋಸಿ ತ್ವಂ ದಯಾಸಿಂಧೂ ಕಿಮನೈರ್ಮಮ ರಕ್ಷಣೆ || ೩ || ದೋಷಾಣಾಂ ಚ ಸಹಿಷ್ಣುತ್ವೇ ತತ್ಸಮೋ ನಾಸ್ತಿ ಭೂತಲೇ| ಮತ್ಸಮೋ ನಹಿ ದೇವೇಶ ಕೃತಘ್ನೋ ವಂಚಕೋsಪಿ ವಾ||೪|| ಈಶಸ್ಯಾಖಿಲವೀರ್ಯಸ್ಯ ಕಿಮಸಾಧ್ಯಂ ವದಾಚ್ಯುತ| ಮಮೇಷ್ಟಂ ಚ ಕ್ರಿಯನ್ಮಾತ್ರಂ ಕಿಮೇತಾವದ್ವಿಲಂಬನಮ್||೫|| ಜಗತ್ಸ್ವಾಮೀ ಕೃಪಾಪೂರ್ಣ|ಸಂಭವೇನಿರ್ದಯಾಪರ|| ಕಾ ತದಾ ಗತಿರಸ್ಮಾಕಂ ಗರದಾಯಾಂ ಸ್ವಮಾತರಿ||೬|| ತ್ವಮೇವೈಕೋ ಜಗತ್ರಾತಾ ದಾತಾ ಜ್ಞಾತಾ ದಯಾನ್ವಿತಃ| ತ್ವಾಂ ವಿನಾ ಈ ಪುಮಾನ್ ಕರ್ತಾ ಹ್ಯಸ್ಮಾಕಂ ತು ಮನೋರಥಮ್||೭|| ಆರ್ತಬಂಧುರಿತಿ ಜ್ಞಾತ್ವಾ ತ್ವಾಮಹಂ ಶರಣಂ ಗತಃ। ರಕ್ಷಮಾಮಥವಾ ಸಮ್ಯಕ್ ತ್ವಂ ಯಶೋ ಮುಂಚಶಾಶ್ವತಮ್||೮|| {{center|೬೧}}<noinclude></noinclude> hu3om4qlq1jgln4jdk4rl6tb7lqcs73 313961 313685 2026-04-30T17:15:41Z Ashwini Rai K 8475 /* Validated */ 313961 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ಅನಾದ್ಯನಂತಕಾಲೇಷು ಭ್ರುತ್ಯೋsಹಂ ತ್ವಂ ಹಿ ಮೇ ಪ್ರಭುಃ| ತಂ ತುಷ್ಟೋವಾಥ ರುಷ್ಟೋ ವಾ ತ್ವಾಂ ವಿನಾ ಮೇ ಗತಿರ್ನಹಿ||೨|| ತುಷ್ಟೋಸಿ ತ್ವಂ ದಯಾಸಿಂಧೂ ಕಿಮನೈರ್ಮಮ ರಕ್ಷಣೇ| ರುಷ್ಟೋಸಿ ತ್ವಂ ದಯಾಸಿಂಧೂ ಕಿಮನೈರ್ಮಮ ರಕ್ಷಣೆ || ೩ || ದೋಷಾಣಾಂ ಚ ಸಹಿಷ್ಣುತ್ವೇ ತತ್ಸಮೋ ನಾಸ್ತಿ ಭೂತಲೇ| ಮತ್ಸಮೋ ನಹಿ ದೇವೇಶ ಕೃತಘ್ನೋ ವಂಚಕೋsಪಿ ವಾ||೪|| ಈಶಸ್ಯಾಖಿಲವೀರ್ಯಸ್ಯ ಕಿಮಸಾಧ್ಯಂ ವದಾಚ್ಯುತ| ಮಮೇಷ್ಟಂ ಚ ಕ್ರಿಯನ್ಮಾತ್ರಂ ಕಿಮೇತಾವದ್ವಿಲಂಬನಮ್||೫|| ಜಗತ್ಸ್ವಾಮೀ ಕೃಪಾಪೂರ್ಣ|ಸಂಭವೇನಿರ್ದಯಾಪರ|| ಕಾ ತದಾ ಗತಿರಸ್ಮಾಕಂ ಗರದಾಯಾಂ ಸ್ವಮಾತರಿ||೬|| ತ್ವಮೇವೈಕೋ ಜಗತ್ರಾತಾ ದಾತಾ ಜ್ಞಾತಾ ದಯಾನ್ವಿತಃ| ತ್ವಾಂ ವಿನಾ ಈ ಪುಮಾನ್ ಕರ್ತಾ ಹ್ಯಸ್ಮಾಕಂ ತು ಮನೋರಥಮ್||೭|| ಆರ್ತಬಂಧುರಿತಿ ಜ್ಞಾತ್ವಾ ತ್ವಾಮಹಂ ಶರಣಂ ಗತಃ। ರಕ್ಷಮಾಮಥವಾ ಸಮ್ಯಕ್ ತ್ವಂ ಯಶೋ ಮುಂಚಶಾಶ್ವತಮ್||೮|| {{center|೬೧}}<noinclude></noinclude> huwb8qwr6tmv2atcsg0nr3s6y7z54bp ಪುಟ:ನಿತ್ಯ ನೇಮಾವಲಿ.pdf/೬೩ 104 101865 313686 284238 2026-04-30T14:49:11Z Shreelatha.Halemane 7642 /* Proofread */ 313686 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೀನಬಂಧೋ ದಯಾಸಿಂಧೂ ಸುಹೃದ್ಭಂಧೋ ಜಗತ್ಪತೇ। ಸಂಸಾರಾರ್ಣವಮಗ್ನ ಮಾಂ ಕಾರುಣ್ಯೇಶ ಸಮುದ್ಧರ.||೯|| ನಿರ್ಗುಣೇಷ್ಟಪಿ ಸರ್ವೇಷು ದಯಾಂ ಕುರ್ವಂತಿ ಸಾಧವಃ| ನ ಹಿ ಸಂಹರತೇ ಜ್ಯೋತ್ಸ್ನಾಂ ಚಂದ್ರಶ್ಚಾಂಡಾಲವೇನ್ಮನಿ || ೧೦ || ಪ್ರಸೀದ ಮೇ ಶ್ರಿಯಃ ಕಾಂತ ಸುಪ್ರಸೀದ ದಯಾನಿಧೇ| ಪುನಃ ಪುನಃ ಪ್ರಸೀದ ತ್ವಂ ಪ್ರಸೀದ ವರದೋ ಭವ||೧೧|| ಶ್ರೀಮತ್ಪಂಚರಾತ್ರಾಗಮೋಕ್ತಂ ಕರುಣಾರಸಸ್ತೋತ್ರಂ ಸಂಪೂರ್ಣ೦|| ಭಾವಾರ್ಥ : ಕರುಣಾ ಸಿಂಧುವೇ, ನನ್ನ ಜೀವ ಇರುವವರೆಗೆ ನಿನ್ನ ಅನುಗ್ರಹವನ್ನು ಬೇಡುತ್ತೇನೆ. ನಿನ್ನ ಚರಣಗಳಲ್ಲಿ ನಾನು ರತನಾಗಿರಬೇಕು. ದೇಹದಾರ್ಡ್ಯವನ್ನು ದಯಪಾಲಿಸು. ದೈನ್ಯವಿರದಿರಲಿ ಎಂದು ಬೇಡಿಕೊಳ್ಳುತ್ತೇನೆ. ಅನಾದಿಅನಂತಕಾಲದಿಂದಲೂ ನಾನು ನಿನ್ನ ದಾಸನು, ನೀನೇ ನನಗೆ ಪ್ರಭುವು. ನೀನು ನನ್ನಮೇಲೆ ಪ್ರಸನ್ನನಾಗಿರಲಿ, ಇಲ್ಲವೆ ಕೋಪಗೊಂಡಿರಲಿ, ನಿನ್ನ ಹೊರತು ನನಗೆ ಬೇರೆ ಯಾರೂ ಇಲ್ಲ. ನೀನು ಪ್ರಸನ್ನನಾದರೆ ನನಗೆ ಅನ್ಯರಿಂದ ರಕ್ಷಣೆ ಬೇಕಾಗಿಲ್ಲ. ನೀನು ಕೋಪಗೊಂಡರೆ, ಎರಡನೆಯವರು ನನಗೇನು ರಕ್ಷಣೆ ಮಾಡುವರು? ಈ ಭೂಮಂಡಲದಲ್ಲಿ ನಮ್ಮ ದೋಷಗಳನ್ನು ಸಹಿಸಿಕೊಂಡವರಲ್ಲಿ ನಿನಗೆ ಸರಿಯಾರು? ದೇವಾಧಿದೇವಾ, ನನ್ನಂಥ ಕೃತಘ್ನನು, ವಂಚಕನು, ಎಲ್ಲಿಯೂ ಸಿಗಲಾರನು. ಅಚ್ಯುತನೇ, ಸರ್ವಶಕ್ತಿಶಾಲಿಯಾದ ನಿನಗೆ ಯಾವುದು ಅಸಾಧ್ಯವು? {{center|೬೨}}<noinclude></noinclude> 2ldw3xpa4y9xuhpkvdspi06dld6fny3 313964 313686 2026-04-30T17:16:12Z Ashwini Rai K 8475 /* Validated */ 313964 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ದೀನಬಂಧೋ ದಯಾಸಿಂಧೂ ಸುಹೃದ್ಭಂಧೋ ಜಗತ್ಪತೇ। ಸಂಸಾರಾರ್ಣವಮಗ್ನ ಮಾಂ ಕಾರುಣ್ಯೇಶ ಸಮುದ್ಧರ.||೯|| ನಿರ್ಗುಣೇಷ್ಟಪಿ ಸರ್ವೇಷು ದಯಾಂ ಕುರ್ವಂತಿ ಸಾಧವಃ| ನ ಹಿ ಸಂಹರತೇ ಜ್ಯೋತ್ಸ್ನಾಂ ಚಂದ್ರಶ್ಚಾಂಡಾಲವೇನ್ಮನಿ || ೧೦ || ಪ್ರಸೀದ ಮೇ ಶ್ರಿಯಃ ಕಾಂತ ಸುಪ್ರಸೀದ ದಯಾನಿಧೇ| ಪುನಃ ಪುನಃ ಪ್ರಸೀದ ತ್ವಂ ಪ್ರಸೀದ ವರದೋ ಭವ||೧೧|| ಶ್ರೀಮತ್ಪಂಚರಾತ್ರಾಗಮೋಕ್ತಂ ಕರುಣಾರಸಸ್ತೋತ್ರಂ ಸಂಪೂರ್ಣ೦|| ಭಾವಾರ್ಥ : ಕರುಣಾ ಸಿಂಧುವೇ, ನನ್ನ ಜೀವ ಇರುವವರೆಗೆ ನಿನ್ನ ಅನುಗ್ರಹವನ್ನು ಬೇಡುತ್ತೇನೆ. ನಿನ್ನ ಚರಣಗಳಲ್ಲಿ ನಾನು ರತನಾಗಿರಬೇಕು. ದೇಹದಾರ್ಡ್ಯವನ್ನು ದಯಪಾಲಿಸು. ದೈನ್ಯವಿರದಿರಲಿ ಎಂದು ಬೇಡಿಕೊಳ್ಳುತ್ತೇನೆ. ಅನಾದಿಅನಂತಕಾಲದಿಂದಲೂ ನಾನು ನಿನ್ನ ದಾಸನು, ನೀನೇ ನನಗೆ ಪ್ರಭುವು. ನೀನು ನನ್ನಮೇಲೆ ಪ್ರಸನ್ನನಾಗಿರಲಿ, ಇಲ್ಲವೆ ಕೋಪಗೊಂಡಿರಲಿ, ನಿನ್ನ ಹೊರತು ನನಗೆ ಬೇರೆ ಯಾರೂ ಇಲ್ಲ. ನೀನು ಪ್ರಸನ್ನನಾದರೆ ನನಗೆ ಅನ್ಯರಿಂದ ರಕ್ಷಣೆ ಬೇಕಾಗಿಲ್ಲ. ನೀನು ಕೋಪಗೊಂಡರೆ, ಎರಡನೆಯವರು ನನಗೇನು ರಕ್ಷಣೆ ಮಾಡುವರು? ಈ ಭೂಮಂಡಲದಲ್ಲಿ ನಮ್ಮ ದೋಷಗಳನ್ನು ಸಹಿಸಿಕೊಂಡವರಲ್ಲಿ ನಿನಗೆ ಸರಿಯಾರು? ದೇವಾಧಿದೇವಾ, ನನ್ನಂಥ ಕೃತಘ್ನನು, ವಂಚಕನು, ಎಲ್ಲಿಯೂ ಸಿಗಲಾರನು. ಅಚ್ಯುತನೇ, ಸರ್ವಶಕ್ತಿಶಾಲಿಯಾದ ನಿನಗೆ ಯಾವುದು ಅಸಾಧ್ಯವು? {{center|೬೨}}<noinclude></noinclude> 1oxg6xe5syhso1h5jwdg5p01mgyqj8o ಪುಟ:ನಿತ್ಯ ನೇಮಾವಲಿ.pdf/೬೪ 104 101866 313687 284239 2026-04-30T14:50:45Z Shreelatha.Halemane 7642 /* Proofread */ 313687 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಉದಯರಾಗ}} ಅತ್ಯಲ್ಪವಾದ ನನ್ನ ಇಚ್ಛಾಪೂರ್ತಿಗೆ ಇಷ್ಟು ವಿಲಂಬವೇಕೆ? ಜಗತ್ತಿಗೆ ಸ್ವಾಮಿಯಾದವನೂ ಕೃಪಾಪೂರ್ಣನೂ ಆದ ನೀನೇ ನಿರ್ದಯನಾದರ, ಹೆತ್ತ ತಾಯಿಯೇ ವಿಷವಿತ್ತರೆ, ನಮ್ಮ ಗತಿ ಏನು? ನೀನೇ ಜಗದ್ರಕ್ಷಕನು, ದಾನಿಯು, ಜ್ಞಾನಿಯು, ದಯಾನಿಧಿಯು, ನಿನ್ನ ಹೊರತು ಬೇರೆ ಯಾರು ನಮ್ಮ ಮನೋರಥವನ್ನು ಈಡೇರಿಸಬಲ್ಲರು? ನೀನು ಆರ್ತರ ಬಂಧು ಎಂದು ಶರಣು ಬಂದಿದ್ದೇನೆ. ನನ್ನನ್ನು ರಕ್ಷಿಸು ಇಲ್ಲವೆ ನಿನ್ನ ಶಾಶ್ವತ ಕೀರ್ತಿಯನ್ನು ಬಿಟ್ಟುಕೊಡು, ದೀನಬಂಧುವೇ, ದಯಾಸಿಂಧುವೇ, ಸುಹೃದ್ವಂಧುವೇ; ಜಗತ್ಪತಿಯ, ಕರುಣಾಪೂರ್ಣನಾದ ಈಶನೇ, ಸಂಸಾರಸಮುದ್ರದಲ್ಲಿ ಮುಳುಗಿದ ನನ್ನನ್ನು ಉದ್ಧರಿಸು. ಚಂದ್ರನು ಚಾಂಡಾಲರ ಮನೆಯಲ್ಲಿಯೂ ಬೆಳದಿಂಗಳನ್ನು ಕೊಡುವಂತ, ಸಾಧುಗಳು ದುರ್ಜನರನ್ನೂ ದಯೆಯಿಂದ ನೋಡುತ್ತಾರ. ಲಕ್ಷ್ಮೀಕಾಂತನೇ, ನನ್ನಮೇಲೆ ಪ್ರಸನ್ನನಾಗು. ಹೇ ದಯಾಸಿಂಧುವೇ, ಮತ್ತೆ ಮತ್ತೆ ಪ್ರಸನ್ನನಾಗಿ ವರವನ್ನು ನೀಡು. ಶ್ರೀಮತ್ಪಂಚರಾತ್ರಾಗಮದಲ್ಲಿ ಹೇಳಿದಕರುಣಾರಸಸ್ತೋತ್ರವುಸಂಪೂರ್ಣವಾಯಿತು. {{center|೮ -ಪ್ರಾರ್ಥನೆ-}} ತಾಪತ್ರಯೇ ಹಾ ಬಹು ಗಾಂಜಲೋ ಮೀ| ಬುದ್ಧಿ ಸ್ಥಿರಾವೇ ನಚ ಶೀಘ್ರ ರಾಮೀ|| {{center|೬೩}}<noinclude></noinclude> 9kpfkpmeujzujpev23e5m9ucgqdtz6q ಪುಟ:ನಿತ್ಯ ನೇಮಾವಲಿ.pdf/೬೫ 104 101872 313688 284245 2026-04-30T14:56:10Z Shreelatha.Halemane 7642 /* Proofread */ 313688 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮನೇ ವೊಢಿಲೋ ಸರ್ವದಾ ಕಾಮಪಾಶೀ| ಗುರೂ ಕೃಪಾಳೂ ಧರಿ ಶೀಘ್ರ ಹಾತೀ ||೧|| ವಿಪತ್ತಿ ಅಸೋ ಸರ್ವದಾ ಕುಂತಿ ಮಾಗೇ| ಹರೀಚೇ ಜರೀ ಸರ್ವದಾ ಧ್ಯಾನ ಲಾಗೇ| ಸುಟೇನಾ ಕದಾ ಭೋಗಲ್ಯಾವೀಣ ಭೋಗ| ಪರೀ ಸರ್ವದಾ ನಾಮ ಇಷ್ಟೇ ಅಭಂಗ ||೨|| ಮನೀ ಪ್ರೇರಣಾ ಥೋರ ಆತಾ ಕರಾವೀ| ಸದಾ ವಸ್ತುನೇ ದೃಷ್ಟಿ ತುಮ್ಹಿ ಭರಾವೀ| ಶರೀರೀ ಸದಾ ನೇಮ ಹಾ ವಾಢವಾವಾ| ಸದಾ ಬುದ್ದಿಲಾ ಜ್ಞಾನಯೋಗೀಚ ಠೇವಾ||೩|| ಸದಾ ಸಂತಸಂಗೀ ರಮೋ ಚಿತ್ತ ಮಾಝೇ| ಸದಾ ತತ್ಪದೀ ವಾಸ ಮಾಝಾ ಅಸೋದೇ| ಕರೀ ದಾವಿಸಿ ಆಮುಚೀ ಪಂಢರೀ ಹೀ| ಭರೇ ಮಾನಸೀ ಸರ್ವದಾ ಇಂಚಗೇರೀ||೪|| ಸಂಸಾರತಾವೇ ಬಹು ತಾಪಲೂ ಪಹಾ| ನಿವೃತ್ತಿಮಾರ್ಗೇ ಮಜ ಶೀಘ್ರ ಚಾಲವಾ| ನಸೇ ದೂಸರಾ ರಕ್ಷಿತಾ ಕೋಣ ಮಾತೇ| ಕೃಪಾ ಪೂರ್ಣ ದಾಸಾನುದಾಸಾ ಅಸೋ ದೇ||೫|| {{center|೬೪}}<noinclude></noinclude> 7u429h6foeciy02exn5o6zopcep374k 313970 313688 2026-04-30T17:17:10Z Ashwini Rai K 8475 /* Validated */ 313970 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} ಮನೇ ವೊಢಿಲೋ ಸರ್ವದಾ ಕಾಮಪಾಶೀ| ಗುರೂ ಕೃಪಾಳೂ ಧರಿ ಶೀಘ್ರ ಹಾತೀ ||೧|| ವಿಪತ್ತಿ ಅಸೋ ಸರ್ವದಾ ಕುಂತಿ ಮಾಗೇ| ಹರೀಚೇ ಜರೀ ಸರ್ವದಾ ಧ್ಯಾನ ಲಾಗೇ| ಸುಟೇನಾ ಕದಾ ಭೋಗಲ್ಯಾವೀಣ ಭೋಗ| ಪರೀ ಸರ್ವದಾ ನಾಮ ಇಷ್ಟೇ ಅಭಂಗ ||೨|| ಮನೀ ಪ್ರೇರಣಾ ಥೋರ ಆತಾ ಕರಾವೀ| ಸದಾ ವಸ್ತುನೇ ದೃಷ್ಟಿ ತುಮ್ಹಿ ಭರಾವೀ| ಶರೀರೀ ಸದಾ ನೇಮ ಹಾ ವಾಢವಾವಾ| ಸದಾ ಬುದ್ದಿಲಾ ಜ್ಞಾನಯೋಗೀಚ ಠೇವಾ||೩|| ಸದಾ ಸಂತಸಂಗೀ ರಮೋ ಚಿತ್ತ ಮಾಝೇ| ಸದಾ ತತ್ಪದೀ ವಾಸ ಮಾಝಾ ಅಸೋದೇ| ಕರೀ ದಾವಿಸಿ ಆಮುಚೀ ಪಂಢರೀ ಹೀ| ಭರೇ ಮಾನಸೀ ಸರ್ವದಾ ಇಂಚಗೇರೀ||೪|| ಸಂಸಾರತಾವೇ ಬಹು ತಾಪಲೂ ಪಹಾ| ನಿವೃತ್ತಿಮಾರ್ಗೇ ಮಜ ಶೀಘ್ರ ಚಾಲವಾ| ನಸೇ ದೂಸರಾ ರಕ್ಷಿತಾ ಕೋಣ ಮಾತೇ| ಕೃಪಾ ಪೂರ್ಣ ದಾಸಾನುದಾಸಾ ಅಸೋ ದೇ||೫|| {{center|೬೪}}<noinclude></noinclude> gbbmexpceb7vd86t7tdwv1c4drub3k1 ಪುಟ:ನಿತ್ಯ ನೇಮಾವಲಿ.pdf/೬೬ 104 101874 313693 284247 2026-04-30T15:02:07Z Shreelatha.Halemane 7642 /* Proofread */ 313693 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಉದಯರಾಗ}} ಭಾವಾರ್ಥ: ತಾಪತ್ರಯದಿಂದ ಬಹಳ ತ್ರಸ್ತನಾಗಿದ್ದೇನೆ. ನನ್ನ ಬುದ್ಧಿಯು ಶ್ರೀರಾಮನಲ್ಲಿ ಸ್ಥಿರವಾಗಿ ಬೇಗನೆ ನಿಲ್ಲಲೊಲ್ಲದು. ಮನವು ನನ್ನನ್ನು ಯಾವಾಗಲೂ ಕಾಮದೆಡೆಗೆ ಸೆಳೆದೊಯ್ಯುತ್ತದೆ. ಕೃಪಾನಿಧಿಯಾದ ಗುರುವೇ, ಬೇಗನೆ ನನ್ನ ಕೈಹಿಡಿದುಕೋ, ಹರಿಯಸ್ಮರಣೆಯು ಯಾವಾಗಲೂ ಜಾಗೃತವಾಗಿ ಉಳಿಯುತ್ತಿದ್ದರೆ ತನ್ನ ಹಿಂದೆ ಸಂಕಟಗಳು ಯಾವಾಗಲೂ ಇರಲಿ, ಭೋಗವು ಭೋಗಿಸದಲ್ಲದೆ ಬಿಡದು. ಆದರೂ ನಿನ್ನ ನಾಮವು ಅಖಂಡವಾಗಿರಲಿ ಎಂದು ಕುಂತಿಯು ಪ್ರಾರ್ಥಿಸಿದ್ದಾಳೆ. ಮನಸ್ಸಿಗೆ ಮಹತ್ತರವಾದ ಪ್ರೇರಣೆಯನ್ನು ನೀಡಿರಿ. ಕಣ್ಣಲ್ಲಿ ಯಾವಾಗಲೂ ವಸ್ತುವು ತುಂಬಿಕೊಂಡಿರುವಂತೆ ಮಾಡಿರಿ. ನಾಮಸ್ಮರಣೆಯು ನಿರಂತರವಾಗಿ ಬೆಳೆಯುವಂತೆ ಶರೀರಕ್ಕೆ ರೂಢಿಮಾಡಿಸಿರಿ. ನನ್ನ ಬುದ್ಧಿಯನ್ನು ಯಾವಾಗಲೂ ಜ್ಞಾನಯೋಗದಲ್ಲಿಡಿರಿ, ಚಿತ್ತವು ಯಾವಾಗಲೂ ಸಂತರ ಸಂಗತಿಯಲ್ಲಿ ಆನಂದಪಡಯಲಿ, ನಾನು ಯಾವಾಗಲೂ. ನಿಮ್ಮ ಚರಣಗಳಲ್ಲಿ ವಾಸವಾಗುವಂತ ಮಾಡಿರಿ. ನನ್ನ ಮನಸ್ಸಿನಲ್ಲಿ ಯಾವಾಗಲೂ ತುಂಬಿಕೊಂಡಿದ್ದ ಪಂಢರಪುರದಂಥ ಇಂಚಗೇರಿಯನ್ನು ಯಾವಾಗ ತೋರಿಸುವಿರಿ? ಸಂಸಾರತಾಪದಿಂದ ಬೆಂದುಹೋಗಿದ್ದೇನೆ. ನನ್ನನ್ನು ನಿವೃತ್ತಿ ಮಾರ್ಗದಲ್ಲಿ ನಡೆಸಿರಿ, ನಿಮ್ಮ ಹೊರತು ನನ್ನನ್ನು ಬೇರಾರು ರಕ್ಷಿಸುವರು? ದಾಸಾನುದಾಸನಾದ ನನ್ನಮೇಲೆ ಪೂರ್ಣಕೃಪೆ ಇರಲಿ. {{center|೬೫}}<noinclude></noinclude> loz8al2txsqgq6ydtzwg0cll69jm8ib 313981 313693 2026-04-30T17:19:36Z Ashwini Rai K 8475 /* Validated */ 313981 proofread-page text/x-wiki <noinclude><pagequality level="4" user="Ashwini Rai K" /></noinclude>{{center|ಉದಯರಾಗ}} ಭಾವಾರ್ಥ: ತಾಪತ್ರಯದಿಂದ ಬಹಳ ತ್ರಸ್ತನಾಗಿದ್ದೇನೆ. ನನ್ನ ಬುದ್ಧಿಯು ಶ್ರೀರಾಮನಲ್ಲಿ ಸ್ಥಿರವಾಗಿ ಬೇಗನೆ ನಿಲ್ಲಲೊಲ್ಲದು. ಮನವು ನನ್ನನ್ನು ಯಾವಾಗಲೂ ಕಾಮದೆಡೆಗೆ ಸೆಳೆದೊಯ್ಯುತ್ತದೆ. ಕೃಪಾನಿಧಿಯಾದ ಗುರುವೇ, ಬೇಗನೆ ನನ್ನ ಕೈಹಿಡಿದುಕೋ, ಹರಿಯಸ್ಮರಣೆಯು ಯಾವಾಗಲೂ ಜಾಗೃತವಾಗಿ ಉಳಿಯುತ್ತಿದ್ದರೆ ತನ್ನ ಹಿಂದೆ ಸಂಕಟಗಳು ಯಾವಾಗಲೂ ಇರಲಿ, ಭೋಗವು ಭೋಗಿಸದಲ್ಲದೆ ಬಿಡದು. ಆದರೂ ನಿನ್ನ ನಾಮವು ಅಖಂಡವಾಗಿರಲಿ ಎಂದು ಕುಂತಿಯು ಪ್ರಾರ್ಥಿಸಿದ್ದಾಳೆ. ಮನಸ್ಸಿಗೆ ಮಹತ್ತರವಾದ ಪ್ರೇರಣೆಯನ್ನು ನೀಡಿರಿ. ಕಣ್ಣಲ್ಲಿ ಯಾವಾಗಲೂ ವಸ್ತುವು ತುಂಬಿಕೊಂಡಿರುವಂತೆ ಮಾಡಿರಿ. ನಾಮಸ್ಮರಣೆಯು ನಿರಂತರವಾಗಿ ಬೆಳೆಯುವಂತೆ ಶರೀರಕ್ಕೆ ರೂಢಿಮಾಡಿಸಿರಿ. ನನ್ನ ಬುದ್ಧಿಯನ್ನು ಯಾವಾಗಲೂ ಜ್ಞಾನಯೋಗದಲ್ಲಿಡಿರಿ, ಚಿತ್ತವು ಯಾವಾಗಲೂ ಸಂತರ ಸಂಗತಿಯಲ್ಲಿ ಆನಂದಪಡಯಲಿ, ನಾನು ಯಾವಾಗಲೂ. ನಿಮ್ಮ ಚರಣಗಳಲ್ಲಿ ವಾಸವಾಗುವಂತ ಮಾಡಿರಿ. ನನ್ನ ಮನಸ್ಸಿನಲ್ಲಿ ಯಾವಾಗಲೂ ತುಂಬಿಕೊಂಡಿದ್ದ ಪಂಢರಪುರದಂಥ ಇಂಚಗೇರಿಯನ್ನು ಯಾವಾಗ ತೋರಿಸುವಿರಿ? ಸಂಸಾರತಾಪದಿಂದ ಬೆಂದುಹೋಗಿದ್ದೇನೆ. ನನ್ನನ್ನು ನಿವೃತ್ತಿ ಮಾರ್ಗದಲ್ಲಿ ನಡೆಸಿರಿ, ನಿಮ್ಮ ಹೊರತು ನನ್ನನ್ನು ಬೇರಾರು ರಕ್ಷಿಸುವರು? ದಾಸಾನುದಾಸನಾದ ನನ್ನಮೇಲೆ ಪೂರ್ಣಕೃಪೆ ಇರಲಿ. {{center|೬೫}}<noinclude></noinclude> 30i4lzouaqlnyf7erfa6v37j9osehf0 ಪುಟ:ನಿತ್ಯ ನೇಮಾವಲಿ.pdf/೬೭ 104 101876 313759 284249 2026-04-30T15:12:41Z Shreelatha.Halemane 7642 /* Proofread */ 313759 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|'''ಪ್ರಾತಃಕಾಲದ ಭಜನೆ'''}} ಗಣಾಧೀಶ ಜೋ ಈಶ ಸರ್ವಾ ಗುಣಾಂಚಾ। ಮುಳಾರಂಭ ಆರಂಭ ತೂ ನಿರ್ಗುಣಾಚಾ। ನಮೂ ಶಾರದಾ ಮೂಳ ಚತ್ವಾರಿ ವಾಚಾ! ಗಮೂ ಪಂಥ ಆನಂತ ಯಾ ರಾಘವಾಚ||೧|| ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ | ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||೨|| ಶೂಯತಾಂ ದೇವ ದೇವೇಶ ನಾರಾಯಣ ಜಗತ್ಪತೇ । ತ್ವದೀಯನಾಮಧ್ಯಾನೇನ ಕಥಯಿಷ್ಯೇ ಶುಭಾಃ ಕಥಾಃ||೩|| ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ | ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಮಮ್ ! ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಮ್ | ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ || ೪ || ಭಾವಾರ್ಥ: ಸಕಲ ಗಣಗಳ ಸ್ವಾಮಿಯೂ, ನಿರ್ಗುಣ ಬ್ರಹ್ಮಜ್ಞಾನಕ್ಕೆ ಮೂಲ ಕಾರಣನೂ ಆದ ಗಣಾಧೀಶನಿಗೂ, ಪರಾ-ಪಶ್ಯಂತೀ-ಮಧ್ಯಮಾ-ವೈಖರಿಗಳ ರೂಪದಲ್ಲಿ ವ್ಯಕ್ತವಾಗುವ ಮೂಲವಾಣಿಗೆ ನಮಸ್ಕರಿಸಿ, ಈ ಪರಮಾತ್ಮನ ಅನಂತವಾದ ಪಥವನ್ನು ಕ್ರಮಿಸೋಣ. {{center|೬೬}}<noinclude></noinclude> ockl6mxecy9wlym4x46a93e8nc4ioqj 313983 313759 2026-04-30T17:20:00Z Ashwini Rai K 8475 /* Validated */ 313983 proofread-page text/x-wiki <noinclude><pagequality level="4" user="Ashwini Rai K" /></noinclude>{{center|ನಿತ್ಯನೇಮಾವಲಿ}} {{center|'''ಪ್ರಾತಃಕಾಲದ ಭಜನೆ'''}} ಗಣಾಧೀಶ ಜೋ ಈಶ ಸರ್ವಾ ಗುಣಾಂಚಾ। ಮುಳಾರಂಭ ಆರಂಭ ತೂ ನಿರ್ಗುಣಾಚಾ। ನಮೂ ಶಾರದಾ ಮೂಳ ಚತ್ವಾರಿ ವಾಚಾ! ಗಮೂ ಪಂಥ ಆನಂತ ಯಾ ರಾಘವಾಚ||೧|| ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ | ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||೨|| ಶೂಯತಾಂ ದೇವ ದೇವೇಶ ನಾರಾಯಣ ಜಗತ್ಪತೇ । ತ್ವದೀಯನಾಮಧ್ಯಾನೇನ ಕಥಯಿಷ್ಯೇ ಶುಭಾಃ ಕಥಾಃ||೩|| ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ | ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿಲಕ್ಷ್ಮಮ್ ! ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಮ್ | ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ || ೪ || ಭಾವಾರ್ಥ: ಸಕಲ ಗಣಗಳ ಸ್ವಾಮಿಯೂ, ನಿರ್ಗುಣ ಬ್ರಹ್ಮಜ್ಞಾನಕ್ಕೆ ಮೂಲ ಕಾರಣನೂ ಆದ ಗಣಾಧೀಶನಿಗೂ, ಪರಾ-ಪಶ್ಯಂತೀ-ಮಧ್ಯಮಾ-ವೈಖರಿಗಳ ರೂಪದಲ್ಲಿ ವ್ಯಕ್ತವಾಗುವ ಮೂಲವಾಣಿಗೆ ನಮಸ್ಕರಿಸಿ, ಈ ಪರಮಾತ್ಮನ ಅನಂತವಾದ ಪಥವನ್ನು ಕ್ರಮಿಸೋಣ. {{center|೬೬}}<noinclude></noinclude> kqeipvfv31vwtqqoee32mvlza7lssdv ಪುಟ:ನಿತ್ಯ ನೇಮಾವಲಿ.pdf/೬೮ 104 101878 314378 284251 2026-05-01T07:03:57Z Shreelatha.Halemane 7642 /* Proofread */ 314378 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}} {{center|}}ನಮಿಸಿ ನಾರಾಯಣನ| ನರನ ಪುರುಷೋತ್ತಮನ। {{center|}}ವ್ಯಾಸ ವಾಗ್ದೇವಿಯರ |ಬಳಿಕ ಪೇಳ್ವುದು ಜಯವ|| ಹೇ ನಾರಾಯಣನೇ, ದೇವಾಧಿದೇವನೇ, ಜಗತ್ಪತಿಯೇ ನಿನ್ನ ನಾಮವನ್ನು ಸ್ಮರಿಸಿ, ಮಂಗಲಕರವಾದ ಕಥೆಗಳನ್ನು ಹೇಳುತ್ತೇನೆ. ಬ್ರಹ್ಮಾನಂದನೂ, ಶ್ರೇಷ್ಠವಾದ ಸುಖವನ್ನು ಕೊಡುವಂಥವನೂ, ಜ್ಞಾನಮೂರ್ತಿಯೂ, ದ್ವಂದ್ವಾತೀತನೂ, ಆಕಾಶಸದೃಶನೂ, ತತ್ವಮಸಿ ಇತ್ಯಾದಿ ಮಹಾವಾಕ್ಯಗಳ ಏಕಮೇವ ಧ್ಯೇಯನೂ, ಏಕೈಕನೂ, ನಿತ್ಯನೂ, ಅಚಲನೂ, ನಿರ್ಮಲನೂ, ಎಲ್ಲ ತತ್ವಗಳಿಗೆ ಸಾಕ್ಷಿಯಾಗಿದ್ದವನೂ, ಭಾವಗಳಿಗೆ ನಿಲುಕದವನೂ, ತ್ರಿಗುಣರಹಿತನೂ ಆದ ಸದ್ಗುರುವಿಗೆ ನಮಸ್ಕಾರ ಮಾಡುತ್ತೇನೆ. {{center|೨}} ಸದ್ಗುರುನಾಥ ಮಾಝೇ ಆಈ| ಮಲಾ ಠಾವ ದ್ಯಾವಾ ಪಾಯೀ (೨ಸಲ) ಮಲಾ ಠಾವ ದ್ಯಾವಾ ಪಾಯಿ||(೨ ಸಲ) ಸದ್ಗುರುನಾಥ ಮಾಝೇ ಆಈ| ಮಲಾ ಠಾವ ದ್ಯಾವಾ ಪಾಯೀ||(೨ ಸಲ) '''ಭಾವಾರ್ಥ''': ತಾಯಿಯಂತಿದ್ದ ಸದ್ಗುರುವೇ, ನಿನ್ನ ಚರಣಗಳಲ್ಲಿ ನನಗೆ ಆಶ್ರಯಕೊಡು. {{center|೬೭}}<noinclude></noinclude> gyo3qq2a3zusq0v12nt74vklhi2lvsx ಪುಟ:ನಿತ್ಯ ನೇಮಾವಲಿ.pdf/೬೯ 104 101880 314379 284253 2026-05-01T07:07:27Z Shreelatha.Halemane 7642 /* Proofread */ 314379 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|೩}} ಪಹಿಲೇ ಪಾಹತಾ ಶ್ರೀಮುಖ| ತಹಾನ ಹರಪಲೀ ಭೂಕ||೧|| ಸಹಾ ಪಹಾ ಡೋಳೇಭರೀ| ಮೂರ್ತಿ ಸಾವಳೀ ಗೋಜರೀ||೨|| ರವಿ ಶಶಿ ಜ್ಯಾಚ್ಯಾ ಕಳಾ| ತೂ ಹಾ ಮದನಾಚಾ ಪುತಳಾ||೩|| ತುಕಾ ಮ್ಹಣೇ ವರ್ಣೂ ಕಾಯ| ಘೇತೋ ಅಲಯಾ ಬಾಲಯ||೪|| '''ಭಾವಾರ್ಥ''': ಮೊದಲು ದೇವನ ಮುಖದರ್ಶನವಾದ ಕೂಡಲೇ ಹಸಿವು, ನೀರಡಿಕೆಗಳು ಮಾಯವಾಗಿಹೋದವು. ಸುಂದರವಾದ ಶ್ಯಾಮವರ್ಣದ ಮೂರ್ತಿಯನ್ನು ಕಣ್ತುಂಬ ನೋಡಿರಿ. ಸೂರ್ಯಚಂದ್ರರು ಅವನ ಅಂಶವೆನಿಸುವ ಸೌಂದರ್ಯದ ಪುತ್ತಳಿ ಅವನು. ಅವನು ನನ್ನನ್ನು ಆಲಂಗಿಸುತ್ತಾನೆ. ಅದರ ಸುಖವನ್ನೆಂತು ವರ್ಣಿಸಲಿ? ಎಂದು ತುಕಾರಾಮರೆನ್ನುತ್ತಾರೆ. {{center|೪}} ವಾಮಸವ್ಯ ದೋಹೀಕಡೇ। ದಿನೇ ದೇವಾಚೇ ರೂಪಡೇ||೧|| {{center|೬೮}}<noinclude></noinclude> 276p42x8z54gnn9h43m9rbcdmxn13pg ಪುಟ:ನಿತ್ಯ ನೇಮಾವಲಿ.pdf/೭೦ 104 101882 314380 284255 2026-05-01T07:10:58Z Shreelatha.Halemane 7642 /* Proofread */ 314380 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಪ್ರಾತಃಕಾಲದ ಭಜನೆ}} ಖಾಲೀ ಪಾಹೇ ಅಥವಾ ವರೀ। ಜಕಡೇ ಪಹಾವೇ ತಿಕಡೇ ಹರೀ||೨|| ಡೋಳೇ ಝಾಕೂನಿಯಾ ಪಾಹೇ। ಪುಢ ಗೋಪಾಳ ಉಭಾ ಆಹೇ||೩|| ಅಣುರೇಣು ಚಕ್ರಪಾಣಿ| ಖೂಣ ಝಾಲಿ ದಾಸೀ ಜನೀ||೪|| '''ಭಾವಾರ್ಥ''': ಎಡದಲ್ಲಿಯೂ ಬಲದಲ್ಲಿಯೂ ದೇವರ ರೂಪವು ಕಾಣುತ್ತದೆ. ಕೆಳಗೆನೋಡಲಿ, ಮೇಲೆನೋಡಲಿ, ಎಲ್ಲಿನೋಡಿದರೂ ಹರಿಯೇ ಕಾಣುತ್ತಾನೆ. ಕಣ್ಣುಮುಚ್ಚಿ ನೋಡಿದರೂ, ಎದುರಿಗೆ ಗೋಪಾಲನು ನಿಂತೇ ಇರುತ್ತಾನೆ. ಹೀಗೆ ನಾಮದೇವರ ದಾಸಿಯಾದ ಜನಾಬಾಯಿಗೆ, ಅಣುರೇಣುಗಳಲ್ಲಿಯೂ ಚಕ್ರಪಾಣಿಯು ಇರುವದರ ಗುರುತುಸಿಕ್ಕಿತು. {{center|೫}} ಹಡಬಡಲೇ ಪಾತಕ| ರಾಮನಾಮ ಘೇತಾ ಏಕ||೧|| ನಾಮ ಘೇತಾ ತತ್‌ ಕ್ಷಣೀ| ಚಿತ್ರ ಠೇವಿಲೀ ಲೇಖಣೀ||೨|| ಘವನಿ ಪೂಜೇಚಾ ಸಂಭಾರ| ಬ್ರಹ್ಮಾ ಏತಸೇ ಸಾಮೋರ||೩|| {{center|೬೯}}<noinclude></noinclude> 3qioulaxu1n882drx5s2o5so9a2y616 ಪುಟ:ನಿತ್ಯ ನೇಮಾವಲಿ.pdf/೪೯ 104 101917 313823 291767 2026-04-30T15:26:40Z Shreelatha.Halemane 7642 /* Proofread */ 313823 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|'''ಶ್ರೀ ಸದ್ಗುರುನಾಥ ಭಾವೂಸಾಹೇಬ ಮಹಾರಾಜ'''}} {{center|'''ಉಮದೀಕರ ಇವರ ನಿರ್ಯಾಣ'''}} {{center|ಗುರುವಾರ ಮಾಘ ಶುದ್ಧ ೩, ಶಕ್ತಿ, ೧೮೩೫}} {{center|(ತಾರೀಖು ೨೯, ತಿಂಗಳು ಜನವರಿ, ಇಸ್ವಿ ಸನ್ ೧೯೧೪)}} {{center|ಸಂಪಲೇಸೇ ವಾಟೇ ಅವತಾರಕಾರ್ಯ|}} {{center|ಮಣೋನಿಯಾ ಕಾಯ ತ್ವರಾ ಕೇಲೀ||೧|| }} {{center|ಜಾತೋ ಮ್ಹಣೋನಿಯಾ ಸಾಂಗಿತಲೇ ಆಧೀ|}} {{center|ಸರ್ವಹಿ ಉಪಾಧೀ ತ್ಯಾಗಿಯೇಲಿ||೨||}} {{center|ಶಿಷ್ಯ ವಿನವಿತೀ ಆಪಣಾಸೀ ಜಾಣೇ।}} {{center|ಮಾಗೇ ಭಕ್ತಿ ಕೋಣೇ ಚಾಲವಾವಿ||೩||}} {{center|ತುಮ್ಹಾಸೀ ಹೂ ತ್ಯಾಚೀ ಕಾಯ ಅಸೆ ಚಿಂತಾ}} {{center|ಭಕ್ತಿ ಚಲವಿತಾ ದೇವ ಅಸೇ||೪||}} {{center|ಚಿಂತಾ ಕೇಲೀ ತರೀ ಹೂಈಲ ಹೋ ತೇ।}} {{center|ಕದಾ ಚುಕೇನಾ ತೇ ದೇವಕಾಜ||೫||}} {{center|೪೮}}<noinclude></noinclude> efb5ofj0vxjqtaynhfghe8dw6nvwy5t ಪುಟ:ನಿತ್ಯ ನೇಮಾವಲಿ.pdf/೧೦೨ 104 101921 314015 295522 2026-04-30T17:28:08Z Ashwini Rai K 8475 /* Validated */ 314015 proofread-page text/x-wiki <noinclude><pagequality level="4" user="Ashwini Rai K" /></noinclude>{{center|ರಾತ್ರಿ ಭಜನೆ}} ಶನಿವಾರ:ಮಾರುತಿ ಸಖಯಾ ಬಲಭೀಮಾ|| ಭಜನಾಲಾಗೀ ದೇ ಪ್ರೇಮಾ (೨ ಸಲ) ಭಜನಾಲಾಗೀ ದೇ ಪ್ರೇಮಾ (೨ ಸಲ) ಮಾರುತಿ ಸಖಯಾ ಬಲಭೀಮಾ|| ಭಜನಾಲಾಗೀ ದೇ ಪ್ರೇಮಾ (೨ ಸಲ) ರವಿವಾರ: ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಸದಾಶಿವ ಸಾಂಬ ಹರ ಹರ (ಮೆಲ್ಲಗೆ ೨ ಸಲ), (ಬೇಗ ೨ ಸಲ, ಮತ್ತೆ ಮೆಲ್ಲಗೆ ೨ ಸಲ) {{center|೧೦೧}}<noinclude></noinclude> 17kzxr1lsrsjm9u9sbp5yhqlle9f3m5 ಪುಟ:ನಿತ್ಯ ನೇಮಾವಲಿ.pdf/೩೦೫ 104 102135 314249 284522 2026-05-01T03:44:20Z Ashwini Rai K 8475 /* Proofread */ 314249 proofread-page text/x-wiki <noinclude><pagequality level="3" user="Ashwini Rai K" /></noinclude>{{center|ಸುಪ್ರಭಾತ}} ಉಡೋನಿ ಪ್ರಾತಃಕಾಳೀ ರೇ, ಆಠವೂ ವನಮಾಲೀ ರೇ ಪ್ರಪಂಚ ಧಂದಾ ಕರತಾ ತ್ಯಾಮಧ್ಯ ಯದುಕುಳಶಿರೋಮಣಿ ರೇ|| ೧ || ದಿವಸಾ ಯಾತಾಯಾತೀ ರೇ, ಶಿವ ಶಿವ ನಾಮ ಗಾಯಿ ರೇ। ಆಯುಷ್ಯ ಪ್ರಪಂಚ ಟಾಕೂನಿ ಬಾಷಾ,ಗೌರೀರಮಣಾ ಧ್ಯಾಯೀ ರೇ ||೨|| ಮಧುಸೂದನ ಮನೀ ಧ್ಯಾಯಿ ರೇ, ಮಧೂರಭಾಷಾ ವದನೀ ರೇ| ಉದಕಾ ಉದರೀ ಘತಾ ಸಮಯ, ಯದುಕುಲಶಿರೋಮಣಿ ರೇ ||೩|| ಅಜಾಮೇಳ ತೋ ಪಾಪಿ ರೇ, ಗಜೇಂದ್ರ ಪಶುರೂಪೀ ರೇ ಗಜೇಂದ್ರಾನೇ ಪದ ಕ್ರಮಿಲೇ, ನಿಜಪದಿ ತ್ಯಾಸಿ ಸ್ಥಾಪಿಯಲೇ ||೪|| ಸಾಯಂಕಾಳೀ ಶಯನೀ ರೇ, ಜಾಯಾ ಸಂಗೇ ರಮಣಿ ರೇ ಕಾಯಾ ವಾಚಾ ಮಾನಸಿ ರಮಾ, ರಘುನಾಥನಾಮ ಸಾಧನ ರೇ ||೫|| ಸುಖಾಚಾ ಹಾ ರಾಮ ರೇ, ಪುಕಾಚಾ ವಿಶ್ರಾಮ ರೇ| ರುಕಾ ಕಾಹೀ ಖರ್ಚತ ನಾಹೀ, ನಕಾ ವಿಸರೂ ರಾಮ ರೇ ||೬|| ನಾಮ ಘತಾ ವದನೀ ರೇ, ರಾಮ ಯ ಸದನೀ ರೇ | ನಾರಾಯಣ ಶಿವಶಂಕರ ಗುರುಪ್ರಭು, ನಾಮಸ್ಮರಣಿ ವರ್ಣಾ ರೇ ||೭|| {{center|೩೦೫}}<noinclude></noinclude> gfjo35pxa41w36jqz9lsxnojq6tey6v ಪುಟ:ನಿತ್ಯ ನೇಮಾವಲಿ.pdf/೩೦೬ 104 102136 314227 284524 2026-05-01T03:03:52Z Ashwini Rai K 8475 314227 proofread-page text/x-wiki <noinclude><pagequality level="1" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಭಾವಾರ್ಥ: ಕೆಲಸ ಮಾಡುತ್ತಿರುವಾಗ ಸಹ ರಾಮನಾಸ್ಮರಣೆ ಮಾಡಿರಿ. ಅದರಿಂದ ಕೋಟಿ ಪಾಮರ ಪ್ರಾಣಿಗಳು ಸದ್ಗತಿಯನ್ನು ಪಡೆದಿದ್ದಾರೆ ಎಂದರೆ ಉದ್ಧಾರವಾಗಿದ್ದಾರೆ. ರಾಮನನ್ನು ಮರೆಯಬೇಡಿರಿ. ಬೆಳಿಗ್ಗೆ ಎದ್ದು ದೇವರನ್ನು ನನಯಿರಿ. ಪ್ರಪಂಚದ ವ್ಯವಹಾರ ಮಾಡುತ್ತಿರುವಾಗ ಸಹ, ಯದುಕುಲತಿಲಕನನ್ನು ಸ್ಮರಿಸಿರಿ. ಪ್ರತಿದಿನವೂ ಕೆಲಸ ಕಾರ್ಯದ ಚಿಂತೆ ಇದ್ದ ಇದೆ. ಅದರಲ್ಲಿಯೇ ಶಿವನಾಮಸ್ಮರಣೆ ಮಾಡಿರಿ. ಆಯುಷ್ಯದ ಬಗ್ಗೆ ಪ್ರಪಂಚದ ಬಗ್ಗೆ ವಿಚಾರ ಮಾಡದೆ ನಾಮಸ್ಮರಣೆ ಮಾಡಿರಿ. ಮಧುಸೂದನನ ಧ್ಯಾನ ಮನದಲ್ಲಿ ಮಾಡಿರಿ. ಮೃದುವಾಗಿ ಮಾತನಾಡಿರಿ. ನೀರು ಕುಡಿಯುವಾಗ ಸಹ ಯದುಕುಲಶಿರೋಮಣಿಯನ್ನು ಸ್ಮರಿಸಿರಿ. ಪಾಪಿಯಾದ ಅಜಾಮಿಳನೂ ಪಶುರೂಪಿಯಾದ ಗಜೇಂದ್ರನೂ ನಾಮಸ್ಮರಣೆಯಿಂದಲೇ ನಿಜಪದವನ್ನು ಹೊಂದಿದರು. ಸಾಯಂಕಾಲ ಮಲಗುವಾಗ, ಹೆಂಡತಿಯೊಡನೆ ಒಲಿದು ಮಾತಾಡುವಾಗ, ಕಾಯಾ ವಾಚಾ ಮನಸ್ಸಿನಿಂದ, ರಘುನಾಥನ ನಾಮಸಾಧನ ಮಾಡಿರಿ, ಈ ರಾಮನು ಸುಖದ ಆಗರ. ಪುಕ್ಕಟೆಯಾದ ವಿಶ್ರಾಂತಿಯ ಸ್ಥಾನವು, ಇದಕ್ಕೋಸುಗ ಒಂದು ಬಿಡಿ ಕಾಸೂ ಖರ್ಚಾಗುವುದಿಲ್ಲ. ಇಂತಹ ರಾಮನನ್ನು ಮರೆಯಬೇಡಿರಿ. ನಾಮಸ್ಮರಣೆ ಮಾಡುವುದಿಂದ ರಾಮನು ನಿಮ್ಮೆಡೆಗ ಬರುವನು. ನಾರಾಯಣ ಶಿವಶಂಕರ ಗುರುಪ್ರಭುಗಳು ಈ ರೀತಿ ನಾಮಸ್ಮರಣೆಯ ಮಹತ್ವವನ್ನು ವರ್ಣಿಸಿದ್ದಾರೆ. {{center|೩೦೬}}<noinclude></noinclude> qz906e6z7kxj72wm82igj9tvnlzzbok 314228 314227 2026-05-01T03:04:14Z Ashwini Rai K 8475 /* Proofread */ 314228 proofread-page text/x-wiki <noinclude><pagequality level="3" user="Ashwini Rai K" /></noinclude>{{center|ನಿತ್ಯನೇಮಾವಲಿ}} ಭಾವಾರ್ಥ: ಕೆಲಸ ಮಾಡುತ್ತಿರುವಾಗ ಸಹ ರಾಮನಾಸ್ಮರಣೆ ಮಾಡಿರಿ. ಅದರಿಂದ ಕೋಟಿ ಪಾಮರ ಪ್ರಾಣಿಗಳು ಸದ್ಗತಿಯನ್ನು ಪಡೆದಿದ್ದಾರೆ ಎಂದರೆ ಉದ್ಧಾರವಾಗಿದ್ದಾರೆ. ರಾಮನನ್ನು ಮರೆಯಬೇಡಿರಿ. ಬೆಳಿಗ್ಗೆ ಎದ್ದು ದೇವರನ್ನು ನನಯಿರಿ. ಪ್ರಪಂಚದ ವ್ಯವಹಾರ ಮಾಡುತ್ತಿರುವಾಗ ಸಹ, ಯದುಕುಲತಿಲಕನನ್ನು ಸ್ಮರಿಸಿರಿ. ಪ್ರತಿದಿನವೂ ಕೆಲಸ ಕಾರ್ಯದ ಚಿಂತೆ ಇದ್ದ ಇದೆ. ಅದರಲ್ಲಿಯೇ ಶಿವನಾಮಸ್ಮರಣೆ ಮಾಡಿರಿ. ಆಯುಷ್ಯದ ಬಗ್ಗೆ ಪ್ರಪಂಚದ ಬಗ್ಗೆ ವಿಚಾರ ಮಾಡದೆ ನಾಮಸ್ಮರಣೆ ಮಾಡಿರಿ. ಮಧುಸೂದನನ ಧ್ಯಾನ ಮನದಲ್ಲಿ ಮಾಡಿರಿ. ಮೃದುವಾಗಿ ಮಾತನಾಡಿರಿ. ನೀರು ಕುಡಿಯುವಾಗ ಸಹ ಯದುಕುಲಶಿರೋಮಣಿಯನ್ನು ಸ್ಮರಿಸಿರಿ. ಪಾಪಿಯಾದ ಅಜಾಮಿಳನೂ ಪಶುರೂಪಿಯಾದ ಗಜೇಂದ್ರನೂ ನಾಮಸ್ಮರಣೆಯಿಂದಲೇ ನಿಜಪದವನ್ನು ಹೊಂದಿದರು. ಸಾಯಂಕಾಲ ಮಲಗುವಾಗ, ಹೆಂಡತಿಯೊಡನೆ ಒಲಿದು ಮಾತಾಡುವಾಗ, ಕಾಯಾ ವಾಚಾ ಮನಸ್ಸಿನಿಂದ, ರಘುನಾಥನ ನಾಮಸಾಧನ ಮಾಡಿರಿ, ಈ ರಾಮನು ಸುಖದ ಆಗರ. ಪುಕ್ಕಟೆಯಾದ ವಿಶ್ರಾಂತಿಯ ಸ್ಥಾನವು, ಇದಕ್ಕೋಸುಗ ಒಂದು ಬಿಡಿ ಕಾಸೂ ಖರ್ಚಾಗುವುದಿಲ್ಲ. ಇಂತಹ ರಾಮನನ್ನು ಮರೆಯಬೇಡಿರಿ. ನಾಮಸ್ಮರಣೆ ಮಾಡುವುದಿಂದ ರಾಮನು ನಿಮ್ಮೆಡೆಗ ಬರುವನು. ನಾರಾಯಣ ಶಿವಶಂಕರ ಗುರುಪ್ರಭುಗಳು ಈ ರೀತಿ ನಾಮಸ್ಮರಣೆಯ ಮಹತ್ವವನ್ನು ವರ್ಣಿಸಿದ್ದಾರೆ. {{center|೩೦೬}}<noinclude></noinclude> i01qg79bmwmo64f9k0l9os96taf4cby 314229 314228 2026-05-01T03:10:09Z Ashwini Rai K 8475 314229 proofread-page text/x-wiki <noinclude><pagequality level="3" user="Ashwini Rai K" /></noinclude>{{center|ನಿತ್ಯನೇಮಾವಲಿ}} ಭಾವಾರ್ಥ: ಕೆಲಸ ಮಾಡುತ್ತಿರುವಾಗ ಸಹ ರಾಮನಾಸ್ಮರಣೆ ಮಾಡಿರಿ. ಅದರಿಂದ ಕೋಟಿ ಪಾಮರ ಪ್ರಾಣಿಗಳು ಸದ್ಗತಿಯನ್ನು ಪಡೆದಿದ್ದಾರೆ ಎಂದರೆ ಉದ್ಧಾರವಾಗಿದ್ದಾರೆ. ರಾಮನನ್ನು ಮರೆಯಬೇಡಿರಿ. ಬೆಳಿಗ್ಗೆ ಎದ್ದು ದೇವರನ್ನು ನನಯಿರಿ. ಪ್ರಪಂಚದ ವ್ಯವಹಾರ ಮಾಡುತ್ತಿರುವಾಗ ಸಹ,ಯದುಕುಲತಿಲಕನನ್ನು ಸ್ಮರಿಸಿರಿ. ಪ್ರತಿದಿನವೂ ಕೆಲಸ ಕಾರ್ಯದ ಚಿಂತೆ ಇದ್ದೇ ಇದೆ. ಅದರಲ್ಲಿಯೇ ಶಿವನಾಮಸ್ಮರಣೆ ಮಾಡಿರಿ. ಆಯುಷ್ಯದ ಬಗ್ಗೆ ಪ್ರಪಂಚದ ಬಗ್ಗೆ ವಿಚಾರ ಮಾಡದೆ ನಾಮಸ್ಮರಣೆ ಮಾಡಿರಿ. ಮಧುಸೂದನನ ಧ್ಯಾನ ಮನದಲ್ಲಿ ಮಾಡಿರಿ. ಮೃದುವಾಗಿ ಮಾತನಾಡಿರಿ. ನೀರು ಕುಡಿಯುವಾಗ ಸಹ ಯದುಕುಲಶಿರೋಮಣಿಯನ್ನು ಸ್ಮರಿಸಿರಿ. ಪಾಪಿಯಾದ ಅಜಾಮಿಳನೂ ಪಶುರೂಪಿಯಾದ ಗಜೇಂದ್ರನೂ ನಾಮಸ್ಮರಣೆಯಿಂದಲೇ ನಿಜಪದವನ್ನುಹೊಂದಿದರು. ಸಾಯಂಕಾಲ ಮಲಗುವಾಗ, ಹೆಂಡತಿಯೊಡನೆ ಒಲಿದು ಮಾತಾಡುವಾಗ, ಕಾಯಾ ವಾಚಾ ಮನಸ್ಸಿನಿಂದ, ರಘುನಾಥನ ನಾಮಸಾಧನ ಮಾಡಿರಿ, ಈ ರಾಮನು ಸುಖದ ಆಗರ. ಪುಕ್ಕಟೆಯಾದ ವಿಶ್ರಾಂತಿಯ ಸ್ಥಾನವು, ಇದಕ್ಕೋಸುಗ ಒಂದು ಬಿಡಿ ಕಾಸೂ ಖರ್ಚಾಗುವುದಿಲ್ಲ. ಇಂತಹ ರಾಮನನ್ನು ಮರೆಯಬೇಡಿರಿ. ನಾಮಸ್ಮರಣೆ ಮಾಡುವುದಿಂದ ರಾಮನು ನಿಮ್ಮೆಡೆಗ ಬರುವನು. ನಾರಾಯಣ ಶಿವಶಂಕರ ಗುರುಪ್ರಭುಗಳು ಈ ರೀತಿ ನಾಮಸ್ಮರಣೆಯ ಮಹತ್ವವನ್ನು ವರ್ಣಿಸಿದ್ದಾರೆ. {{center|೩೦೬}}<noinclude></noinclude> qbode0dg6n1ts7r2akyo2eyexgo6br2 ಪುಟ:Epigraphia Carnatica - Volume IX.djvu/೫೧೨ 104 110495 314038 300896 2026-04-30T17:55:08Z Pragathi. BH 7585 314038 proofread-page text/x-wiki <noinclude><pagequality level="1" user="Sharanya K H" /></noinclude>12 Bangalore Taluq. 17 ಅದೇ ಗ್ರಾಮದ ಕೋಟೆಯಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಪ್ರಾಕಾರದಲ್ಲಿನ ಗರುಡ ಕಂಭದ ಬುಡದಲ್ಲಿ 'ಪರಾಭವಸಂವ ತ್ಸರದಆಪಕುಂ “ವರಮಗಕಂಠೀರ ವರಸನವರಸಾವ 3ಕಿಕೆಕೆಂಪರಾಜೈನ 18 ಅದೇ ಗ್ರಾಮದ ನೈರುತ್ಯ ಮೂಲೆಯಲ್ಲಿ ಹನುಮಂತನ ಹೊಲದಬಳಿ ಬಿದ್ದಿರುವದು ಪ್ರಮಾಣ 5' x2' 6 ಅರವಕರ. 19 ಅದೇ ಹೋಬಳಿ ಚಿಕ್ಕ ಬೆಟ್ಟಹಳ್ಳಿ ಗ್ರಾಮದ ಹನುಮಂತ ದೇವಾಲ್ಯದ ಬಲಗಡೆ ನೆಟ್ಟಿರುವ ಕಲ್ಲು. 'ಶುಭಮಸ್ತು *ತಾರಣಸಂವತ್ಸರದಮಾರ್ಗ 'ರಕುಲುಕಿ ರಾಯರಕಾಲದಲಿ 26 'ಸಿಂಗಪನಾಯಕರುಸಿಂಗಾಪುರದಲ್ಲಿರು ವಂತದೇವರಅಮೃತಪಡಿಯನೈವೇದ್ಯಕ್ಕೆ ರಾಮಾನುಜಕೂಟಕ್ಕೆ ಪಟ್ಟಣಂಮಣಯ್ಯ 'ನವರಮಕ್ಕಳುಹಿರಿಆಯವರದರಾಜ ಶಿಯನವರಿಗೆಬೆಗಬೆಠಹಳ್ಳಿಯನುಬಿ ಪ್ರಮಾಣ 6 2” • 2' 4 'ವಾಗಿಯೀಧರ್ಮ್ಮಕ್ಕೆ ಆರುತಿಳಿ 1ಬದವರುಗಂಗೆಯ ತಡಿ "ಯಲಿಕಪಿಲೆಯವಧಿಸಿದನಾಪ 12ಕ್ಕೆ ಹೋಹರುಯಿತಿರುವೆಂಗಳ .. 13 . . . ಯಧರ್ಮಕ್ಕೆ ತಪ್ಪಿದವರು 14ತಂಮತಂದೆತಾಯಿಕಾಶಿಯ 150ಕೊಂದವರು || 20 ಅದೇ ಹೋಬಳಿ ದೊಡ್ಡ ಬೆಟ್ಟಹಳ್ಳಿಯ ಬಸವಣ್ಣ ದೇವಸ್ಥಾನದೊಳಗೆ ಬೋದಿಗೆಮೇಲೆ ಬರೆದಿರುವದು. 'ವಿಕ್ರಮದಸಂವತ್ಸರದಾ 'ವಣಶುಧಂಯಲುದೆ . . . ಮುಂದೆ ವಂದು ಪಂಕ್ತಿ ಕಾಣುವದಿಲ್ಲ. )<noinclude></noinclude> 1p0itpa2jjh69qlzsu9koyqii1exakc ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೩೯ 104 111356 314079 303855 2026-04-30T18:08:15Z Pragathi. BH 7585 /* Proofread */ 314079 proofread-page text/x-wiki <noinclude><pagequality level="3" user="Pragathi. BH" /></noinclude> {{center|ಭಕ್ತಸ್ಥಲ}}<noinclude></noinclude> 5o3fhi348qx5btaz2gq215wj3jgoskk ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೭೭ 104 111389 314080 303954 2026-04-30T18:08:57Z Pragathi. BH 7585 /* Proofread */ 314080 proofread-page text/x-wiki <noinclude><pagequality level="3" user="Pragathi. BH" /></noinclude>ಚೆನ್ನಬಸವಣ್ಣನವರ ವಚನಸಂಪುಟ ಮಾಹೇಶ್ವರಸ್ಥಲ<noinclude></noinclude> 4oidx9rtxwnxxf0njznddkcejvwoec6 ಪುಟ:Mysore-University-Encyclopaedia-Vol-6-Part-10.pdf/೧೨ 104 118192 313627 2026-04-30T13:53:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೮೦ ಗಂಡ ಮೀನು = ಗ (ಹಲ್ಲಿ) - ಗೆಕ್ಕೊ ಲಂಡನಿಗೊಮ್ಮೆ ಗೆಂಟ್ಸ್ ಭೇಟಿ ನೀಡಿದಾಗ (1802) ಅಲ್ಲಿ ಇವನಿಗೆ ಭವ್ಯ ಸ್ವಾಗತ ದೊರಕಿತು. ಇಂಗ್ಲೆಂಡು ಈತನಿಗೆ ಆರ್ಥಿಕ ನೆರವು ನೀಡಿತು. ವಿಯೆನ್ನಾದಲ್ಲಿ ಇವನು ತನ್ನ ಕೆಲಸ ಮುಂದುವರಿಸ... 313627 proofread-page text/x-wiki <noinclude><pagequality level="1" user="Pragathi. BH" /></noinclude>೪೮೦ ಗಂಡ ಮೀನು = ಗ (ಹಲ್ಲಿ) - ಗೆಕ್ಕೊ ಲಂಡನಿಗೊಮ್ಮೆ ಗೆಂಟ್ಸ್ ಭೇಟಿ ನೀಡಿದಾಗ (1802) ಅಲ್ಲಿ ಇವನಿಗೆ ಭವ್ಯ ಸ್ವಾಗತ ದೊರಕಿತು. ಇಂಗ್ಲೆಂಡು ಈತನಿಗೆ ಆರ್ಥಿಕ ನೆರವು ನೀಡಿತು. ವಿಯೆನ್ನಾದಲ್ಲಿ ಇವನು ತನ್ನ ಕೆಲಸ ಮುಂದುವರಿಸಿದ. ಆಸ್ಟ್ರಿಯದ ವಿದೇಶಾಂಗ ನೀತಿಯನ್ನು ಪರಿವರ್ತಿಸಬೇಕೆಂಬ ಈತನ ಪ್ರಯತ್ನ ಯಶಸ್ವಿಯಾಗಲಿಲ್ಲ. ನೆಪೋಲಿಯನ್ ವಿರುದ್ಧವಾದ ಚಳವಳಿಯನ್ನು ಇವನು ಮುಂದುವರಿಸಿದ. ತನ್ನ ಕಾಲದ ರಾಜಕೀಯ ಸ್ಥಿತಿಗತಿಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆದ. 1805ರಲ್ಲಿ ಆಸ್ಟ್ರಿಯಕ್ಕೆ ಸೋಲಾದಾಗ ಗೆಂಟ್ಸ್ ಬೊಹಿಮಿಯಕ್ಕೂ ಅಲ್ಲಿಂದ ಡೆಸ್ಟೆನ್‌ಗೂ ಹೋದ. 1806ರಲ್ಲಿ ಪ್ರಷ್ಯ ಕುಸಿಯಿತು. ಗೆಂಟ್ ಡ್ರೆಸ್ತೆನನ್ನೂ ಹೋ ಬಿಟ್ಟು ಪ್ರಾಗಿಗೋ ಟಿಪ್ಲಿಟ್‌ಗೋ ಹೋದ. ನೆಪೋಲಿಯನನ ವಿರುದ್ಧವಾಗಿ ಅಭಿಪ್ರಾಯವನ್ನು ಸಂಘಟಿಸಲು ಯತ್ನಿಸಿದ. ಜರ್ಮನಿಯ ಮತ್ತು ಯುರೋಪಿನ ಪುನರಚನೆಯ ಬಗ್ಗೆ ಚಿಂತೆ ಹರಿಸಿದ. ಸ್ವಲ್ಪ ಕಾಲಾನಂತರ ಇವನು ವಿಯೆನ್ನಕ್ಕೆ ಹಿಂದಿರುಗಿದ, ಆಸ್ಟಿಯವನ್ನು ಮುಂದಿಸಿಕೊಂಡು ಜರ್ಮನಿಯನ್ನು ನೆಲೆಯನನ ವಿರುದ್ಧ ಎತ್ತಿ ನಿಲ್ಲಿಸುವ ಕ್ರಮಕ್ಕೆ ಗೆಂಟ್ ನೆರವು ನೀಡಿದ. 1909ರಲ್ಲಿ ಆಯುದ ವಿಮೋಚನಾ ಹೋರಾಟ ವಿಫಲಗೊಂಡಿತು. ಗೆಂಟ್ಸ್ ನಿರಾಶೆಯಿಂದ ಇಂಗ್ಲೆಂಡಿಗೆ ಹೋಗಲು ಯತ್ನಿಸಿದ. ಅದೂ ಸಾಧ್ಯವಾಗಲಿಲ್ಲ. ಕೊನೆಗೆ ನೆಪೋಲಿಯನನ ಪತನವಾಯಿತು. ಆದರೆ ಗೆಂಟ್ನನಿಗೆ ಅಷ್ಟರಿಂದಲೇ ಸಮಾಧಾನವಾಗಲಿಲ್ಲ. ಯುರೋಪಿನಲ್ಲಿ ರಾಜಕೀಯ ಸುವ್ಯವಸ್ಥೆ ಏರ್ಪಡಬೇಕೆಂಬುದು ಇವನ ಇಚ್ಛೆಯಾಗಿತ್ತು. ಫ್ರಾನ್ಸನ್ನು ಎರಡನೆಯ ದರ್ಜೆಯ ರಾಷ್ಟ್ರವನ್ನಾಗಿ ಪರಿವರ್ತಿಸುವುದು ಇವನಿಗೆ ಒಪ್ಪಿಗೆಯಿರಲಿಲ್ಲ. ಇದರಿಂದ ಜರ್ಮನಿಗೆ ಇವನ ಮೇಲೆ ಕೋಪ ಬಂತು. ಗೆಂಟ್ಸ್ ಸಮಯಸಾಧಕನೆಂದು ಅದು ಇವನ ಹೆಸರಿಗೆ ಕಳಂಕ ಹಚ್ಚತೊಡಗಿತು. ಆದರೂ ವಿಯೆನ್ನ, ಆಕೆನ್, ಟ್ರಾಪ್, ಲೇಬಾಕ್ ಮತ್ತು ವೆರೋನ ಕಾಂಗ್ರೆಸ್‌ಗಳ ಕಾರ್ಯದರ್ಶಿಯಾಗಿದ್ದ ಮೆಟರಿಕನ ಅನುಗ್ರಹದಿಂದಾಗಿ ಮತ್ತು ತನ್ನ ಸ್ವಂತ ವ್ಯಕ್ತಿತ್ವದಿಂದಾಗಿ ಗೆಂಟ್ಸ್ ಪ್ರಭಾವಶಾಲಿಯಾಗಿಯೇ ಉಳಿದ. 1815ರ ಅನಂತರದ ರಾಷ್ಟ್ರೀಯ ಮತ್ತು ಉದಾರವಾದಿ ಚಳವಳಿಗಳಿಗೆ ಇವನ ವಿರೋಧವಿತ್ತು. ಆದ್ದರಿಂದ ಇವನು ರಾಜಕೀಯ ಪ್ರತಿಗಾಮಿಯೆಂಬ ಆಪಾದನೆಗೆ ಗುರಿಯಾದ. ಅಖಿಲ ಯುರೋಪ್ ಒಕ್ಕೂಟಕ್ಕೆ ಇವು ವಿರೋಧಿಯೆಂಬುದು ಇವನ ಭಾವನೆ. ಜರ್ಮನಿಯ ಆರಂಭದ ಉದಾರವಾದಿ ಧೋರಣೆಯನ್ನು ಇವನು ಕ್ರಾಂತಿಕಾರಿ ಯೆಂದು ಭಾವಿಸಿದ್ದ, ಸೈನಿಕ ಪ್ರವೇಶನಗಳನ್ನು ಇವನು ವಿರೋಧಿಸಿದ. ಮೆಟರಿಕನ ನೆರವೂ ಇವನಿಗೆ ತಪ್ಪಿ ಹೋಯಿತು. 1832ರಲ್ಲಿ ಗೆಂಟ್ಸ್ ನಿಧನನಾದ. ಇವನ ಮರಣಾನಂತರವೂ ರಾಷ್ಟ್ರೀಯವಾದಿಗಳು ಮತ್ತು ಉದಾರವಾದಿಗಳು ಇವನನ್ನು ಟೀಕಿಸುವುದನ್ನು ನಿಲ್ಲಿಸಲಿಲ್ಲ. (ಎಚ್.ಮಿ.ಎನ್.ಆರ್.) ಗೆಂಡೆ ಮೀನು : ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಅನೇಕ ಜಾತಿಯ ಮೀನುಗಳಿಗೆ ಅನ್ವಯವಾಗುವ ಹೆಸರು, ಕಾರ್ಪ್ ಎಂಬುದು ಆಂಗ್ಲ ಭಾಷೆಯಲ್ಲಿ ಕರೆಯುವ ಸಾಮಾನ್ಯ ಹೆಸರು. ಗೆಂಡೆ ಮೀನುಗಳು ಸಿಹಿನೀರಿನಲ್ಲಿ ವಾಸ ಮಾಡುವಂಥವು. ಭಾರತದಲ್ಲಿ ಸ್ಥಳೀಯವಾಗಿ ದೊರಕುವ ಕೆಲವು ಪಂಟಿಯಸ್ ಅಥವಾ ಬಾರ್ಬಸ್ ಪ್ರಭೇದಗಳು, ಗಂಗಾನದಿ ಮೂಲದ ದೊಡ್ಡ ಗೆಂಡೆಗಳಾದ ಕಾಟ್ಲಾ, ರೋಹು, ಮೃಗಾಲ ಮೀನುಗಳು, ಅಲ್ಲದೆ ವಿದೇಶಿ ಮೂಲದ ಸಾಮಾನ್ಯ ಗೆಂಡೆ (ಸೈಪ್ರಿನಸ್ ಕಾರ್ಪಿಯೊ), ಬೆಳ್ಳಿಗೆಂಡೆ (ಹೈಪಾಫ್ರಾಲ್ಮೀಕ್ಸಿಸ್ ಮಾಲಿಟಿಕ್ಸ್ ಮತ್ತು ಹುಲ್ಲು ಗೆಂಡೆ (ಟೀನೊಫಾರೊಂಗೊಡಾನ್ ಇಡಲ) ಮೀನುಗಳು ಹಾಗೂ ಕೃಷ್ಣಾ, ಗೋದಾವರಿ, ಕಾವೇರಿ ಮತ್ತಿತರ ನದಿ, ಜಲಾಶಯಗಳಲ್ಲಿ ಕಂಡುಬರುವ ಲೇಬಿಯೋ ಫಿಂಬ್ರಿಯೇಟಸ್, ಲೇಬಿಯೋ ಕೊಂಟಿಯಸ್, ಸಿನಸ್ ಸಿರೋಸಾ ಮುಂತಾದ ಮೀನುಗಳಿಗೆ ಸಾಮಾನ್ಯವಾಗಿ ಕರೆಯುವ ಹೆಸರು ಗೆಂಡೆ ಮೀನುಗಳು. ಆದರೆ ಇವುಗಳನ್ನು ಅವುಗಳದೇ ಆದ ವಿಶಿಷ್ಟ ಹೆಸರುಗಳಿಂದಲೂ ಕರೆಯುವುದುಂಟು. ಭಾರತದ ದೊಡ್ಡ ಗೆಂಡೆಗಳನ್ನು ಮತ್ತು ವಿದೇಶಿ ಗೆಂಡೆಗಳನ್ನು ಹೊರತುಪಡಿಸಿ ಉಳಿದವು ಸಣ್ಣ ಹಾಗೂ ಮಧ್ಯಮ ಗಾತ್ರದವು. ಆದ್ದರಿಂದ ಇವುಗಳನ್ನು ಮೈನರ್ ಕಾರ್ಪ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಗೆಂಡೆ ಮೀನುಗಳ ಬಣ್ಣ ಬಿಳಿ ಅಥವಾ ಬೂದು. ಕೆಲವಕ್ಕೆ ಸಣ್ಣ ಮೀಸೆಗಳಿವೆ (ಬಾರ್ಬಲ್ಸ್), ಇನ್ನು ಕೆಲವಕ್ಕೆ ಇಲ್ಲ. ಸಾಮಾನ್ಯವಾಗಿ ಹೊಟ್ಟೆ ಗುಂಡಗಿರುತ್ತದೆ. ಕಿವಿರು ಸೀಳುಗಳು ಅಗಲವಾಗಿರುತ್ತವೆ. ಪಾರ್ಶ್ವರೇಖೆ ಪೂರ್ಣವಾಗಿರುತ್ತದೆ. ಗೆಂಡೆ ಮೀನುಗಳು ಸಸ್ಯಾಹಾರಿಗಳು. ನೀರಿನಲ್ಲಿ ಜೀವಿಸುವ ಪ್ಲವಕಗಳು, ಕೊಳೆಯುತ್ತಿರುವ ಸಸ್ಯ ಸಂಬಂಧೀ ವಸ್ತುಗಳೇ ಪ್ರಧಾನ ಆಹಾರ. ಇವಕ್ಕೆ ದವಡೆ ಹಲ್ಲಿಲ್ಲ. ಹುಲ್ಲು ಗೆಂಡೆ ಮೀನಿಗೆ ಗಂಟಲಿನಲ್ಲಿ ಹಲ್ಲುಗಳಿರುತ್ತವೆ. ಇದರಿಂದ ಅದು ಮಗ ಜಲಸಸ್ಯಗಳನ್ನು ತಿನ್ನುತ್ತದೆ. ಕರೆ ಕಂಂಟೆಗಳಲ್ಲಿ ಜಲಸಸ್ಯಗಳ ಜೈವಿಕ ನಿಲಯಂತ್ರಣಕ್ಕೆ ಮೃದು ಇದು ಸೂಕ್ತ ಮೀನು. ಬಹುತೇಕ ಗೆಂಡೆ ಮೀನುಗಳು ತಿನ್ನಲು ಯೋಗ್ಯವಾದಂಥವು. ಒಳನಾಡು ಮೀನುಗಾರಿಕೆಯಲ್ಲಿ ಇವುಗಳ ಪಾತ್ರ ಹಿರಿದು. ಪ್ರಪಂಚಾದ್ಯಂತ 2003 ರಲ್ಲಿ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಸುಮಾರು 17.85 ದಶಲಕ್ಷಟನ್ ಮೀನುಗಳ ಉತ್ಪಾದನೆಯಾಗಿದೆಯೆಂದರೆ ಮೀನುಗಾರಿಕೆಯಲ್ಲಿ ಇದರ ಪ್ರಾಮುಖ್ಯ ಅರಿವಾಗುತ್ತದೆ. ದೊಡ್ಡಗೆಂಡೆ ಮೀನುಗಳು (ಕಾಟ್ಲಾ, ರೋಹು, ಮೃಗಾಲ) ಮತ್ತು ವಿದೇಶಿ ಗಂಡ ಮೀನು (ಸಾಮಾನ್ಯ ಗೆಂಡೆ, ಬೆಳ್ಳಿ ಗಂಡ, ಹುಲ್ಲುಗಂಡೆ) ಗಳನ್ನು ಒಂದೇ ಕೊಳದಲ್ಲಿ ಮಿಶ್ರ ಕೃಷಿ ಮಾಡಲು ಸಾಧ್ಯವಾದ್ದರಿಂದ ಹಾಗೂ ಈ ಮೀನುಗಳು ಶೀಘ್ರವಾಗಿ ಅಂದರೆ ವರ್ಷಕ್ಕೆ 1-2 ಕೆಜಿ ವರೆಗೆ ಬೆಳೆಯುವುದರಿಂದ ಮೀನುಕೃಷಿಗೆ ನೆಚ್ಚಿನ ತಳಿಗಳಾಗಿವೆ. ವಿದೇಶಿ ಗೆಂಡೆಗಳು ಮೂಲತಃ ಚೀನ ಮತ್ತು ಮಧ್ಯ ಏಷ್ಯದ ಸಿಹಿನೀರಿನಲ್ಲಿ ಇದ್ದಂತಹವು. ಕಾಲಕ್ರಮೇಣ ಇವನ್ನು ಸಾಕಾಣೆಗಾಗಿ ಇತರ ದೇಶಗಳಿಗೂ ಕೊಂಡೊಯ್ಯ ಲಾಯಿತು. ಇವುಗಳಲ್ಲಿ ಸಾಮಾನ್ಯಗಂಡೆ ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕಾಣಸಿಗುತ್ತದೆ. ಇದು ಉಷ್ಣ ಪ್ರದೇಶಗಳ ಅಲ್ಲದೆ ಸಮಶೀತೋಷ್ಣ ಮತ್ತು ಶೀತ ವಲಯಗಳಲ್ಲೂ ಹೊಂದಿಕೊಂಡು ಬದುಕಬಲ್ಲದ್ದಾಗಿದೆ. ಇದೇ ಮೀನಿನ ಅನೇಕ ತಳಿಗಳಿವೆ. ಉದಾ: ಮಿರರ್ ಕಾರ್ಪ್ (ಕನ್ನಡಿ ಮೀನು), ಸೈಲ್ ಕಾರ್ಪ್, ಲೆದರ್ ಕಾರ್ಪ್‌, ಗಂಡೆ ಮೀನುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ದೊಡ್ಡ ಗಂಡೆಗಳು ಮೇ-ಆಗಸ್ಟ್ ತಿಂಗಳುಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯ ಗೆಂಡೆ ವರ್ಷವೆಲ್ಲ ಮೊಟ್ಟೆಯಿಡುತ್ತದಾದರೂ ಜುಲೈ-ಆಗಸ್ಟ್ ಮತ್ತು ಫೆಬ್ರವರಿ-ಮಾರ್ಚಿ ಅವಧಿಯಲ್ಲಿ ಸಂತಾನೋತ್ಪತ್ತಿ ಅಧಿಕ. (ಬಿ.ಎಚ್.ಎಂ.; ಬಿ.ಎನ್.) ಗೆಕ್ಕೊ (ಹಲ್ಲಿ) : ಸ್ಕ್ಯಾಮೇಟ ಗಣದ ಗೆಕ್ಕೊನಿಡೆ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳಿರುವ ಸಾಮಾನ್ಯ ಹೆಸರು. ಉಡಲದಲ್ಲೆಲ್ಲಾ ಹರಸಿದೆ, ಭಾರತ ದಕ್ಷಿಣ ಯುರೋಪ್, ಏಷ್ಯ, ಆಫ್ರಿಕ ಮತ್ತು ಅಮೆರಿಕಗಳಲ್ಲಿ 140ಕ್ಕೂ ಹೆಚ್ಚು ಪ್ರಭೇದಗಳು ಕಂಡುಬರುತ್ತವೆ. ಗೆಕೊ ಗೆಕೊ, ಫೆಲ್ಲುಮೊ ವಿಲ್ಲೋನಿ, ಥಿಕಾಡ್ಯಾಲಸ್‌ ಬ್ಯಾಪಿಕಾಡಸ್, ಟರಂಟೊಲ ಮ್ಯಾನಿಟಾನಿಕ ಇವುಗಳಲ್ಲಿ ಕೆಲವು. ಅತಿ ಸಣ್ಣದಾದ ಹಲ್ಲಿಯ ಉದ್ದ ಸೆಂಮೀ. ಟೋಕೆ ಹಲ್ಲಿ ಉಳಿದೆಲ್ಲವುದಕ್ಕಿಂತ ದೊಡ್ಡದು. ಸುಮಾರು 35 ಸೆಂಮೀ ಉದ್ದವಿದೆ. 4 ಮನೆಯ ಗೋಡೆ ಮೇಲೆಲ್ಲಾ ಹರಿದಾಡುವ ಸಾಮಾನ್ಯ ಹಲ್ಲಿಯ ವೈಜ್ಞಾನಿಕ ನಾಮ ಹೆಮಿಡ್ಯಾಸ್ಟೈಲಸ್ ಟರ್ಸಿಯಸ್, ಉದ್ದ ಸು. 10-12 ಸೆಂಮೀ. ತಲೆ ಗಿಡ್ಡ, ಮೂತಿ ಕೊಂಚ ಚೂಪು, ಬೆರಳುಗಳಲ್ಲಿ ನಖಗಳಿವೆ. ಅಷ್ಟೇ ಅಲ್ಲದೆ ಗೋಡೆಯ ಮೇಲೆ ಹರಿದಾಡಲು ಸಹಕರಿಸುವ ಅಂಟುತಟ್ಟೆಗಳೂ (ಅಡೆಸಿವ್‌ ಡಿಸ್ಕ್) ಇವೆ. ದೇಹದ ಮೇಲ್ಬಾಗ ಹಳದಿ ಮಿಶ್ರಿತ ಕಂದು. ಉದರ ಭಾಗ ಮಾಸಲು ಬಣ್ಣದ್ದು. ದೇಹ ಹುರುಪೆಗಳಿಂದ ಆವೃತವಾಗಿದೆ. ಬಾಲದ ಬುಡ ಕೊಂಚ ಉಬ್ಬಿಕೊಂಡಿದೆ. ಕಣ್ಣುಗಳು ಚಲಿಸುವ ರೆಪ್ಪೆಗಳಿಂದ ರಕ್ಷಿಸಲ್ಪಟ್ಟಿವೆ. ಕಶೇರುಕಮಣಿಗಳು ಆಂಫಿಸೀಲಸ್ ರೀತಿಯವು. ಇದು ಮಾಂಸಾಹಾರಿ, ಹುಳುಹುಪ್ಪಟೆಗಳು, ಕೀಟಗಳು, ಜೇಡಗಳು ಇತ್ಯಾದಿ ಇದರ ಆಹಾರ ಪ್ರಾಣಿಗಳು, ಶತ್ರುಗಳೆದುರಾದಾಗ ತನ್ನ ಬಾಲವನ್ನು ಕಡಿದುಕೊಳ್ಳುತ್ತದೆ (ಸ್ಟಾಂಗೋಚ್ಛೇದನ-ಆಟೋಟೋಮಿ), ಶತ್ರುವಿನ ಗಮನವನ್ನು ತನ್ನಿಂದ ದೂರ ಸೆಳೆಯಲು ಈ ಪ್ರವೃತ್ತಿಯಿರಬೇಕು. ಫೋಟೋ ಪ್ರೇಮಿನ ಹಿಂದೆಯೇ ಸಂಧಿಗಳಲ್ಲೋ ಸುಮಾರು 0.5-1 ಸೆಂಮೀ ವ್ಯಾಸದ ದುಂಡಾದ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯೊಡೆದು ಮರಿ ಹೊರಬರಲು ತಿಂಗಳುಗಳೇ ಬೇಕು. (ಎಸ್.ಕೆ.ಎಚ್.)<noinclude></noinclude> 7sbgjmgm4jw2tf8o0bnmr025vth5mgh ಪುಟ:Mysore-University-Encyclopaedia-Vol-6-Part-10.pdf/೧೩ 104 118193 313628 2026-04-30T13:53:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಜೆಟಿಯರ್ ಗೆಜೆಟಿಯರ್ : ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ (ಗೆಜೆಟಿಯರ್), ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗೆಜೆಟಿಯರ್ ಎಂದು ಕರೆ... 313628 proofread-page text/x-wiki <noinclude><pagequality level="1" user="Pragathi. BH" /></noinclude>ಗೆಜೆಟಿಯರ್ ಗೆಜೆಟಿಯರ್ : ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ (ಗೆಜೆಟಿಯರ್), ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗೆಜೆಟಿಯರ್ ಎಂದು ಕರೆಯುವ ಪರಿಪಾಟ 18ನೆಯ ಶತಮಾನದಲ್ಲಿ ಇತ್ತು. ವೃತ್ತಪತ್ರಿಕೆಯನ್ನೂ ಈ ಹೆಸರಿನಿಂದ ಕರೆಯುತ್ತಿದ್ದದ್ದುಂಟು. ಸ್ಥಳಗಳ, ಪ್ರದೇಶಗಳ, ದೇಶಗಳ ವಿವರಣೆ, ಇತಿಹಾಸ, ಅಂಕಿ-ಅಂಶ ಮುಂತಾದವನ್ನು ಸುದೀರ್ಘವಾಗಿ ಒಳಗೊಂಡ ಕೋಶಸದೃಶ ಗ್ರಂಥಗಳನ್ನು ಭೌಗೋಳಿಕ ನಿಘಂಟು ಎಂದು ಕರೆಯುವುದುಂಟಾದರೂ ಮೇಲೆ ಹೇಳಿದ ಹೆಸರು ಹೆಚ್ಚು ವಾಡಿಕೆಯಲ್ಲಿದೆ. ವರ್ಣಾನುಕ್ರಮದಲ್ಲಿ ನದಿ, ಪರ್ವತ, ಗ್ರಾಮ, ನಗರ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವ ಕೋಶವೆಂಬ ಈ ಶಬ್ದದ ಅರ್ಥ ಕ್ರಮೇಣ ವಿಸ್ಮತವಾಗಿ, ಯಾವುದಾದರೊಂದು ದೇಶದ, ಪ್ರದೇಶದ, ವಿಭಾಗದ ರಾಜಕೀಯ, ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಔದ್ಯೋಗಿಕ ವಿಷಯಗಳ ಸಮಗ್ರ ವಿವರಗಳನ್ನು ತಿಳಿಸುವ ಗ್ರಂಥವೆಂದು ಇದು ಪ್ರಸಿದ್ಧಿ ಹೊಂದಿತು. ಯಾವುದಾದರೊಂದು ಪ್ರದೇಶದ ಭೌಗೋಳಿಕ ಸೂಚಿ ಎಂಬ ಅರ್ಥದಲ್ಲಿ ಈ ಶಬ್ದವನ್ನು 1704ರಲ್ಲಿ ಲಾರೆನ್ಸ್ ಎಕಾರ್ಡ್ ಎಂಬುವನು ಬಳಸಿದ. 6ನೆಯ ಶತಮಾನದ ಆರಂಭದಲ್ಲಿ ಬೈಜಾಂಟಿಯಮ್‌ನ ಸ್ಟೀವನ್ ಎಂಬಾತ ಈ ಬಗೆಯ ಕೃತಿಯನ್ನು ರಚಿಸಿದ್ದ. ಆದರೆ ದುರದೃಷ್ಟದಿಂದ ಈ ಗ್ರಂಥದ ಕೆಲವು ತುಣುಕುಗಳು ಮಾತ್ರ ದೊರೆತಿವೆ. ಈಗಿನ ಗೆಜೆಟಿಯರುಗಳಿಗೆ ಹೋಲಿಸಬಹುದಾದ ಒಂದು ಕೃತಿ ಹೊರಬಂದದ್ದು 16ನೆಯ ಶತಮಾನದಲ್ಲಿ. ಇದು ಚಾರ್ಲ್ಸ್ ಸ್ಟೀವೆನ್ನನಿಂದ ರಚಿತವಾಗಿ ಜಿನೀವದಿಂದ ಪ್ರಕಟವಾದ ಡಿಕ್ಷನೇರಿಯಮ್ ಹಿಸ್ಟಾರಿಕೊ-ಜಿಯಾಗ್ರಫಿಕಮ್ (1565). ಇದರ ತರುವಾಯ ಫೆರೈನ ಲೆಕ್ಸಿಕನ್ ಜಿಯಾಗ್ರಫಿಕಮ್ (1627), ಬಾದ್ರಾದನ ಜಿಯಾಗ್ರಫಿಯಾ ಆರ್ಡಿನ ಲಿಟರೇರಮ್ ಡಿಸ್‌ಪೊಸಿಟಾ (1682), ಲೇ ಮಾರ್ಟಿನೈರನ ಡಿಕ್ಷನೇರ್ ಜಿಯಾಗ್ರಫಿಕ್ ಹಿಸ್ಟಾರಿಕ್ ಎಟ್ ಕ್ರಿಟಿಕ್ (1726) ಮತ್ತು ಇವುಗಳ ಆಧಾರದ ಮೇಲೆ ರಚಿತವಾದ ಇತರ ಹಲವು ವಿಷಯ ಕೋಶಗಳು ಪ್ರಕಟಗೊಂಡವು. ಜರ್ಮನ್ ಭೂಗೋಳಶಾಸ್ತ್ರಜ್ಞ ಜಿ.ಎಚ್. ಹ್ಯಾಸೆಲನ ಜಿಯಾಗ್ರಫಿಸ್ಟ್-ಸ್ಟಾಟಿಸ್ಟಿಕ್ ಹ್ಯಾಂಡ್‌ವೊರ್ಟ‌್ರಬಕ್ (1817) ಸಂಶೋಧನಾತ್ಮಕವಾದ, ಮುಂದಿನ ಗೆಜೆಟಿಯರುಗಳಿಗೆ ಮಾದರಿಯಾದ ಕೃತಿ. ಕೆಲವು ಮುಖ್ಯವಾದ ಇಂಗ್ಲಿಷ್ ಮತ್ತು ಅಮೆರಿಕನ್ ಗೆಜೆಟಿಯರುಗಳೆಂದರೆ ಕ್ರಟ್ಟಿವೆಲನ ಯೂನಿವರ್ಸಲ್ ಗೆಜೆಟಿಯರ್ (1808), ದಿ ಎಡಿನ್‌ಬರ್ಗ್‌ ಗೆಜೆಟಿಯರ್ (1817-22), ಮ್ಯಾಕ್ ಕುಲಕ್‌ನ ಜಿಯಾಗ್ರಫಿಕಲ್ ಡಿಕ್ಷನರಿ (1851), ಬ್ಲಾಕಿಯ ಇಂಪೀರಿಯಲ್ ಗೆಜೆಟಿಯರ್ (1850), ಲಿಪಿನ್‌ಕಾಟ್‌ನ ಪ್ರೊನೌನ್ಸಿಂಗ್‌ ಗೆಜೆಟಿಯರ್ ಆಫ್ ದಿ ವರ್ಲ್ಡ್ (1855, 191 ಮತ್ತು 1922), ಮೆರಿಯಮ್ ವೆಬ್‌ಸ್ಟರ್‌ನ ಜಿಯಾಗ್ರಫಿಕಲ್ ಡಿಕ್ಷನರಿ (1949), ಡಿಕ್ಷನೇರ್ ಜಿಯಾಗ್ರಾಫಿಕ್ ಯೂನಿವರ್ಸಲ್ (ಫ್ರೆಂಚ್), ರಿಟರ್‌ ಜಿಯಾಗ್ರಫಿಶ್ ಸ್ಟ್ಯಾಟಿಸ್ಟಿಕ್ (ಜರ್ಮನ್), ಗ್ಯಾರೊಲೋನ ಡಿಜಿಯೊನರಿಯೋ ಜಿಯಾಗ್ರಫಿಕೋ ಯೂನಿವರ್ಸಲೆ (ಇಟಲಿ, 1898) ಮತ್ತು ಹಂಟರನ ಗೆಜೆಟಿಯರ್ ಆಫ್ ಇಂಡಿಯ- ಇವು ಕೆಲವು ಗಮನಾರ್ಹ ಗೆಜೆಟಿಯರುಗಳು, ಜಾನ್‌ಸ್ಟನ್‌ನ ಡಿಕ್ಷನರಿ ಆಫ್ ಜಿಯಾಗ್ರಫಿ (1850), ವಿವಿನ್ ದ ಸೇಂಟ್ ಮಾರ್ಟಿನ್‌ನ ನೋವೆ ಡಿಕ್ಷನೈರೆ ಡೆ ಜಿಯಾಗ್ರಫಿಯೆ (1879- 1900), ಲಾಂಗ್‌ಮನ್ಸ್ ಗೆಜೆಟಿಯರ್ ಆಫ್ ವರ್ಲ್ಡ್ (1895), ಕೆಂಡೆಯ ಜಿಯಾಗ್ರಾಫಿಕ್ಸ್‌ ವೊರ್ಟೆ‌್ರ ಬಕ್ (1921), ಎವಾಲ್ಟ್ ಎಚ್. ಎ. ಬಾನ್ಸೆಯ ಲೆಕ್ಸಿಕನ್ ಡರ್ ಜಿಯಾಗ್ರಫಿಯೆ (1923), ರೇನಾಲ್ಡ್‌ನ ಕಾಂಪ್ರೆಹೆನ್ಸಿವ್ ಅಟ್ಲಾಸ್ ಮತ್ತು ಗೆಜೆಟಿಯರ್ ಆಫ್ ದಿ ವರ್ಲ್ಡ್ (1925) ಮುಂತಾದವು ಇತರ ಕೆಲವು ಪ್ರಸಿದ್ಧ ಗೆಜೆಟಿಯರುಗಳು. ಇವುಗಳಲ್ಲಿ ಅನೇಕ ಗೆಜೆಟಿಯರುಗಳು ಹೊಸ ಆವೃತ್ತಿಗಳನ್ನು ಕಂಡಿವೆ. ಲಾಂಗ್‌ಮನ್ಸ್‌ನ ಗೆಜೆಟಿಯರ್ ಆಫ್ ದಿ ವರ್ಲ್ಡ್ ಎಂಬ ಕೃತಿಯನ್ನು ಲಂಡನಿನ ಟೈಮ್ಸ್ ಪತ್ರಿಕೆ ಪಡೆದು ದಿ ಟೈಮ್ಸ್ ಗೆಜೆಟಿಯರ್ ಎಂದು ಪುನಃ ಪ್ರಕಟಿಸಿತು. ಇಟಲಿಯ ನ್ಯೂಮನ್, ರಷ್ಯದ ಸಮೃನಾವ್ ಮತ್ತು ಭಾರತದಲ್ಲಿ ಹಂಟರ್‌ ಪ್ರಖ್ಯಾತ ಗೆರೆಟಿಯರ್ ಲೇಖಕರಾಗಿದ್ದರು. ಎಡ್ವರ್ಡ್ ಥಾರ್ನ್‌ಟನ್ನನ ಗೆಜೆಟಿಯರ್ (1844) ಮತ್ತು ವಾಲ್ಟರ್ ಹ್ಯಾಮಿಲ್ಟನನ ಈಸ್ಟ್ ಇಂಡಿಯ ಗೆಜೆಟಿಯರ್ (1895) ಅವರ ಪ್ರಯತ್ನಗಳಿಂದ ಪ್ರಕಟವಾದುವು. ಭಾರತದಲ್ಲಿ : ಒಂದು ದೃಷ್ಟಿಯಿಂದ ಗೆಜೆಟಿಯರಿನಂಥ ಸಾಹಿತ್ಯದ ರಚನೆ ಪ್ರಾದೇಶಿಕ ವರ್ಣನೆಗಳನ್ನೊಳಗೊಂಡ ಅನೇಕ ಪುರಾಣಗಳ ಕಾಲದಿಂದಲೇ ಪ್ರಾರಂಭವಾಯಿತೆನ್ನಬಹುದು. ಒಂದು ದೇಶದ ಭೌಗೋಳಿಕ ಲಕ್ಷಣಗಳು, ಅಲ್ಲಿಯ ಜನರ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಜೀವನ ಇವನ್ನು ಕುರಿತು ಪ್ರವಾಸಿಗಳು ನೀಡುವ ವೃತ್ತಾಂತಗಳು ಸಾಹಿತ್ಯದ ಒಂದು ಬಗೆಯೆಂದು ಸಾಕಷ್ಟು ಪ್ರಾಚೀನ ಕಾಲದಲ್ಲಿ ೪೮೧ ಪರಿಚಿತವಾಗಿವೆ. ಇವನ್ನು ಕೂಡ ಕೆಲವೊಮ್ಮೆ ಗೆಜೆಟಿಯರ್ ವರ್ಗಕ್ಕೆ ಸೇರಿಸಲಾಗಿದೆ. ಪ್ರಶ.ಪೂ. 6ನೆಯ ಶತಮಾನದಲ್ಲಿ ಲಾಕ್ಸ್, ಇನ್ನೂರು ವರ್ಷಗಳ ಅನಂತರ ಮೆಗಾಸ್ತನೀಸ್-ಇವರು ಭಾರತದ ಬಗ್ಗೆ ವೃತ್ತಾಂತಗಳನ್ನು ವರದಿಮಾಡಿದರು. ಕೌಟಿಲ್ಯನ ಅರ್ಥಶಾಸ್ತ್ರ ಮೌರ್ಯಕಾಲೀನ ಭಾರತದ ಬಗ್ಗೆ ಭೌಗೋಳಿಕ ಮತ್ತಿತರ ವಿಷಯಗಳ ಅಂಕಿ ಅಂಶ ಸಹಿತವಾದ ಅಮಲ್ಯ ವಿವರಗಳನ್ನೊದಗಿಸುತ್ತದೆ. ಅಭ್ಯಸಿ ಇಂಡಿಕಾ ಸೂಕ್ಷ್ಮ ಅವಲೋಕನ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳಿಗೆ ಉದಾಹರಿಸಬಹುದಾದ ಕೃತಿ. ಅಬುಲ್ ಫಜಲನ ಏನೇ ಅಕ್ಟರಿ ವ್ಯವಸ್ಥಿತ ಸಂಶೋಧನೆ ಹಾಗೂ ಅಸಾಧಾರಣ ಪ್ರಯತ್ನಗಳ ಫಲ; ಅಕ್ಟರನ ರಾಜ್ಯ ಪದ್ಧತಿ, ಆಗಿನ ಕಾಲದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ, ಸೈನ್ಯ ಪರಿವೀಕ್ಷಣೆ ಮುಂತಾದ ವಿವರಗಳನ್ನು ನೀಡುವ ಗ್ರಂಥ, ಮೊಗಲ್ ಹಾಗೂ ಮರಾಠಾ ರಾಜ್ಯಗಳಲ್ಲಿ ಅಲ್ಲಲ್ಲಿಯ ಮುಖ್ಯ ಸ್ಥಳಗಳಲ್ಲಿ ಅಖ್‌ಬಾರನ್‌ಸ್ ಎಂಬ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರು ತಮ್ಮ ಮೇಲಧಿಕಾರಿಗಳಿಗೆ ಆಗಾಗ್ಗೆ ವಿಶೇಷ ವಿವರಣೆಗಳನ್ನುಳ್ಳ ಪತ್ರಿಕೆಗಳನ್ನು ಕಳುಹಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ತಮ್ಮ ಆಡಳಿತದಲ್ಲಿದ್ದ ಪ್ರದೇಶಗಳ ಪರಿಚಯ ಮಾಡಿಕೊಡಲು ಗೆಜೆಟಿಯ‌ ರಚನೆ ಆವಶ್ಯಕವಾಯಿತು. ಭೂಗೋಳ, ಇತಿಹಾಸ, ನಿಸರ್ಗಸಂಪತ್ತು, ಉದ್ಯೋಗ, ವ್ಯಾಪಾರ, ಪಶುಪಕ್ಷಿ, ಅರಣ್ಯ, ನದೀನಾಲೆಗಳು, ಜನ, ಜಾತಿ, ಸಮೂಹ, ರೀತಿ ನೀತಿಗಳು, ಧರ್ಮ ಮತ್ತು ಧರ್ಮಭೇದಗಳು, ಸಾಂಸ್ಕೃತಿಕ ಜೀವನ, ಭಾಷಾವಿವರ, ಸಾಹಿತ್ಯ ಇತ್ಯಾದಿಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಗೆಜೆಟಿಯ‌ ರಚನೆ ಆರಂಭವಾಯಿತು. ಈಸ್ಟ್ ಇಂಡಿಯ ಕಂಪನಿಯ ಕಾಲದಲ್ಲಿ 1843ರಲ್ಲಿ ಮುಂಬಯಿ ಇಲಾಖೆಯಲ್ಲಿ ಅಲ್ಲಿಯ ಜಿಲ್ಲೆಗಳ ಬಗ್ಗೆ ಅಂಕಿ-ಅಂಶ ಸಹಿತವಾದ ವಿವರಗಳನ್ನು ಕೊಡುವ ಕೆಲಸ ಆರಂಭವಾಯಿತು. 1857ರಲ್ಲಿ ರಿಚರ್ಡ್ ಟೆಂಪಲ್ ಎಂಬಾತ ಮಧ್ಯ ಭಾರತದ ಜಿಲ್ಲಾ ಗೆಜೆಟಿಯರುಗಳನ್ನು ರಚಿಸುವ ಕಾರ್ಯವನ್ನು ಕೈಗೊಂಡ. ಮುಂಬಯಿಯ ಜಿಲ್ಲಾ ಗೆಜೆಟಿಯರ್ ನಿರ್ಮಾಣ 1874ರಲ್ಲಿ ಆರಂಭವಾಗಿ 1884ರಲ್ಲಿ ಪೂರ್ಣಗೊಂಡಿತು. ಮುಂದೆ 27 ವರ್ಷ ಇವುಗಳ ಮುದ್ರಣಕಾರ್ಯ ನಡೆಯಿತು. 1869ರಲ್ಲಿ ವಿಲಿಯಮ್ ಹಂಟರ್ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂತಿಂತವನ್ನು ಹರಿಸುವ ಬೃಹತ್‌ ಯೋಜನೆಯೊಂದನ್ನು ಸರ್ಕ ರಕ್ಕೆ ಸಲ್ಲಿಸಿದ. ಈ ಯೋಜನೆಗೆ 1871ರಲ್ಲಿ ಮಾನ್ಯತೆ ದೊರೆಯಿತು. 1881ರಲ್ಲಿ ಇದರ ಒಂಬತ್ತು ಸಂಪುಟಗಳು ಪ್ರಕಟವಾದುವು. ಇದರ ಪರಿಷ್ಕೃತ ಆವೃತ್ತಿ 14 ಸಂಪುಟಗಳಲ್ಲಿ 1885- 87ರಲ್ಲಿ ಹೊರಬಂತು. ಇವುಗಳಲ್ಲಿ ದಿ ಇಂಡಿಯನ್ ಎಂಪೈರ್' ಎಂಬ ಸಂಪುಟವೂ ಸೇರಿದೆ. ಇಂಪೀರಿಯಲ್ ಗೆಜೆಟಿಯರನ್ನು ಭಾರತೀಯ ಜೀವನ ಮತ್ತು ಸಂಸ್ಕೃತಿಗಳ ಎಲ್ಲ ಅಂಶಗಳನ್ನೊಳಗೊಂಡ ವ್ಯಾಪಕ ಅಧ್ಯಯನಕ್ಕೆ ಅರ್ಹವಾದ, ಅಧಿಕೃತವಾದ ಗೆಜೆಟಿಯರ್ ಎಂದು ಪರಿಗಣಿಸಲಾಯಿತು. ಲಾರ್ಡ್ ಕರ್ಜನ್ ಇಂಪೀರಿಯಲ್ ಗೆಜೆಟಿಯರ್‌ಗಳ ಪುನರ್ ಮುದ್ರಣಕ್ಕೆ ಆಜ್ಞೆ ನೀಡಿದ. ಹೊಸ ವಿಷಯಗಳನ್ನು ಸೇರಿಸಿ 1904-1909ರಲ್ಲಿ 26 ಸಂಪುಟಗಳಲ್ಲಿ ಇವನ್ನು ಪ್ರಕಟಿಸಲಾಯಿತು. ಮೊದಲ 4 ಸಂಪುಟಗಳು ಹಂಟರನ ಇಂಡಿಯನ್ ಎಂಪೈರ್‌ನ ಪರಿಷ್ಕೃತ ಪಾಠ, ಮುಂದಿನ 20 ಸಂಪುಟಗಳು ಅಕಾರಾದಿಯಲ್ಲಿವೆ. ಕೊನೆಯ ಎರಡು ಸಂಪುಟಗಳು ಸೂಚಿ ಹಾಗೂ ಭೂಪಟಗಳನ್ನೊಳಗೊಂಡಿದೆ. ಸ್ವಾತಂತ್ರಾನಂತರ ಇಂಪೀರಿಯಲ್ ಗೆಜೆಟಿಯರಿನ ಎರಡನೆಯ ಆವೃತ್ತಿಯ ಪುನರ್ಮುದ್ರಣ ಹೊರಬಿದ್ದಿದೆ. ಇದನ್ನು ಪುನರ್‌ಮುದ್ರಣವೆನ್ನುವುದಕ್ಕಿಂತ ಸರ್ವವಿಧದಲ್ಲೂ ಪರಿಷ್ಕೃತವಾದ ಹೊಸ ಆವೃತ್ತಿಯೆಂದೇ ಪರಿಗಣಿಸಬಹುದಾಗಿದೆ. ದಿ ಇಂಡಿಯನ್ ಎಂಪೈರ್' ಎಂಬ ಹಿಂದಿನ ಒಂದು ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಸಂಬಂಧಿ ಎಂದು ನಾಲ್ಕು ಸಂಪುಟಗಳಾಗಿ ಬೆಳೆದಿದೆ. 1867ರಲ್ಲಿ ಭಾರತದ ಸ್ಟೇಟ್ ಸೆಕ್ರೆಟರಿಯ ಆಜ್ಞೆಯ ಪ್ರಕಾರ ಎಲ್ಲ ಪ್ರಾಂತ್ಯಗಳ ಗೆಟಿಯರುಗಳನ್ನು ಸಿದ್ಧಪುವ ಸೂಚನೆ ಬಂದದ್ದರಿಂದ 1674ರಲ್ಲಿ ಸೇವ ಕ್ಯಾಂಪ್‌ಬೆಲನ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿ 1884ರ ವರೆಗೆ ನಡೆಯಿತು. 1877-1904ರ ನಡುವೆ ಬಾಂಬೆ ಗೆಜೆಟಿಯರಿನ 33 ಸಂಪುಟಗಳು ಪ್ರಕಾಶಗೊಂಡುವು. ಇವುಗಳಲ್ಲಿ 18 ಜಿಲ್ಲೆಗಳ ಜೊತೆಗೆ ಬರೋಡ, ಕೊಲ್ಲಾಪುರ ಮುಂತಾದ ಸಂಸ್ಥಾನಗಳೂ ಸಮಾವೇಶವಾಗಿವೆ. ಇದಕ್ಕೂ ಮೊದಲು, ಕೊಲ್ಲಾಪುರದಲ್ಲಿ ರಾಜಪ್ರತಿನಿಧಿಯಾಗಿದ್ದ ಮೇಜರ್ ಗ್ರಹಾಮ್ ಕೊಲ್ಲಾಪುರ ಅಡ್ಮಿನಿಸ್ಟ್ರೇಷನ್ ರಿಪೋರ್ಟ್ ಎಂಬ ಗೆಜೆಟಿಯರನ್ನು ಸಿದ್ಧಪಡಿಸಿ ಪಕಟಿಸಿದ (1843-44), ಬಹಳ ಸೊಗಸಾಗಿರುವ, ಇತರ ಗೆಜೆಟಿಯರುಗಳಿಗೆ ಮಾದರಿಯಾಗಿರುವ ಇದು ರಾಜಕಾರ್ಯನಿರ್ವಾಹಕರಿಗೆ ಬೇಕಾದ ಮಾಹಿತಿಗಳನ್ನೊದಗಿ ಸುತ್ತದೆ. ಬಾಂಬೆ ಗೆಜೆಟಿಯರ್ ಮಾದರಿಯನ್ನನುಸರಿಸಿ ಬೆಂಗಾಲ್ ಗೆಜೆಟಿಯರ್<noinclude></noinclude> tcfv9gy1bup7j2zwdii7s74puy8kcat ಪುಟ:Mysore-University-Encyclopaedia-Vol-6-Part-10.pdf/೧೪ 104 118194 313629 2026-04-30T13:53:22Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಜೆಟಿಯರ್ ಮತ್ತು ಇಂಪೀರಿಯಲ್ ಗೆಜೆಟಿಯರ್‌ಗಳು ಸಿದ್ಧವಾದುವು. ಹಾಗೆಯೇ ಮದ್ರಾಸ್ ಗೆಜೆಟಿಯರ್ ಹಾಗೂ ಮೈಸೂರ್ ಗೆಜೆಟಿಯರ್‌ಗಳು ಪ್ರಕಟವಾದುವು. ಏಕೀಕರಣದ ತರುವಾಯ ಕರ್ನಾಟಕದ ವ್ಯಾಪ್ತಿಗೆ ಹಲವಾರು ರಾಜ್ಯಗಳಿಂದ ಭ... 313629 proofread-page text/x-wiki <noinclude><pagequality level="1" user="Pragathi. BH" /></noinclude>ಗೆಜೆಟಿಯರ್ ಮತ್ತು ಇಂಪೀರಿಯಲ್ ಗೆಜೆಟಿಯರ್‌ಗಳು ಸಿದ್ಧವಾದುವು. ಹಾಗೆಯೇ ಮದ್ರಾಸ್ ಗೆಜೆಟಿಯರ್ ಹಾಗೂ ಮೈಸೂರ್ ಗೆಜೆಟಿಯರ್‌ಗಳು ಪ್ರಕಟವಾದುವು. ಏಕೀಕರಣದ ತರುವಾಯ ಕರ್ನಾಟಕದ ವ್ಯಾಪ್ತಿಗೆ ಹಲವಾರು ರಾಜ್ಯಗಳಿಂದ ಭೂ ಪ್ರದೇಶಗಳು ವಿಲೀನಗೊಂಡವು. ಆ ವೇಳೆಗಾಗಲೇ ಆಯಾ ಪ್ರದೇಶಗಳಲ್ಲಿ ಗೆಜೆಟಿಯರ್‌ಗಳು ಪ್ರಕಟಗೊಂಡಿದ್ದವು. 1870ರಲ್ಲಿ ಕೊಡಗು ಪ್ರಾಂತ್ಯದ ಗೆಜೆಟಿಯರನ್ನು ರೆವರೆಂಡ್ ಜಿ. ರಿಚ‌ ಅವರೂ; 1883-84ರಲ್ಲಿ ಬಿಜಾಪುರ, ಧಾರವಾಡ, ಬೆಳಗಾವಿ ಹಾಗೂ ಕೆನರ (ಉತ್ತರ ಕನ್ನಡ) ಗೆಜೆಟಿಯರ್‌ಗಳನ್ನು ಜೇಮ್ಸ್ ಎಂ. ಕ್ಯಾಂಪ್‌ಬೆಲ್ ಅವರೂ; ದಕ್ಷಿಣ ಕನ್ನಡ ಜಿಲ್ಲೆಯ ಮ್ಯಾನ್ಯುಯಲ್‌ನ ಮೊದಲ ಸಂಪುಟವನ್ನು 1894ರಲ್ಲಿ ಜಾನ್ ಸ್ಪರಕ್ ಹಾಗೂ ಎರಡನೆಯ ಸಂಪುಟವನ್ನು 1895ರಲ್ಲಿ ಹೆರಾಲ್ಡ್ ಎ. ಸ್ಟುವರ್ಟ್ ಅವರೂ; ಬಳ್ಳಾರಿ ಜಿಲ್ಲೆಯ ಮ್ಯಾನ್ಯುಯಲ್ ಅನ್ನು 1872ರಲ್ಲಿ ಜಾನ್ ಕೆಲ್‌ಸೆಲ್ ಹಾಗೂ ಅದರ ಪರಿಷ್ಕೃತ ಆವೃತ್ತಿಯನ್ನು 1904ರಲ್ಲಿ ವಿಲಿಯಂ ಫ್ರಾನ್ಸಿಸ್ ಅವರೂ ಪಕಟಿಸಿದರು. ಅಲ್ಲದೆ ಈ ಎಲ್ಲ ಗೆಜೆಟಿಯರ್‌ಗಳಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಪುರವಣೆಗಳನ್ನು ಹೊರತರಲಾಯಿತು. ಕಳೆದ ಶತಮಾನದ ಆದಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಗೆಜೆಟಿಯರ್ ಗಳು ಪ್ರಕಟವಾದಂತೆ ತಿಳಿದುಬರುತ್ತದೆ. ಆದರೆ ಅವುಗಳ ಪುರವಣೆಗಳು ಸ್ವಾತಂತ್ರ್ಯಾ ನಂತರ ಪ್ರಕಟವಾಗಿದ್ದು ಲಭ್ಯವಿವೆ. ಹಿಂದೆ ಕ್ಯಾಂಪ್‌ಬೆಲ್‌ ಪ್ರಕಟಿಸಿದ್ದ ಮುಂಬಯಿ ಕರ್ನಾಟಕ ಪ್ರಾಂತ್ಯದ ನಾಲ್ಕು ಗೆಜೆಟಿಯರ್‌ಗಳನ್ನು 1893ರಲ್ಲಿ ವೆಂಕಟರಂಗೋಕಟ್ಟ ಯವರು ಕನ್ನಡಕ್ಕೆ ಸಂಕ್ಷಿಪ್ತಾನುವಾದ ಮಾಡಿ ಒಂದು ಸಂಪುಟದಲ್ಲಿ ಪ್ರಕಟಿಸಿದರು. ಮೈಸೂರಿನ ಗೆಜೆಟಿಯರನ್ನು ಸಿದ್ಧಪಡಿಸಬೇಕೆಂಬ ವಿಚಾರ ಬಂದಿದ್ದು 1867ರಲ್ಲಿ. ಆದರೆ, ಕಾರಣಾಂತರದಿಂದ ಮೈಸೂರು ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಿಸಿದ ಎರಡು ಸಂಪುಟಗಳು ಮಾತ್ರ ಹೊರಬಂದವು. ಈ ಸಂಪುಟಗಳನ್ನು ಕ್ರಮವಾಗಿ ಎಚ್.ವೆಲ್ಲೆಸ್ಲಿ ಹಾಗೂ ಬಿ. ಕೃಷ್ಣಯ್ಯಂಗಾರ್ ಸಂಪಾದಿಸಿದ್ದರು. ಅಂದಿನ ವಿದ್ಯಾಧಿಕಾರಿ ಗಳಾಗಿದ್ದ ಬಿ.ಎಲ್. ರೈಸ್ ಅವರಿಗೆ ಗೆಜೆಟಿಯರ್ ತಯಾರಿಸುವ ಕಾರ್ಯವಹಿಸಲಾಗಿ ಅದರಂತೆ 1876-77ರಲ್ಲಿ ಮೂರು ಸಂಪುಟಗಳಲ್ಲಿ ಮೈಸೂರು ಹಾಗೂ ಕೊಡಗು ರಾಜ್ಯ ಗೆಜೆಟಿಯರ್‌ಗಳನ್ನು ಇವರು ಹೊರತಂದರು. ಮೈಸೂರು ಸಂಸ್ಥಾನವನ್ನು ಕುರಿತಾದ 2 ಸಂಪುಟಗಳಲ್ಲಿ ಮೊದಲನೆಯದು ಸಂಸ್ಥಾನದ ಬಗ್ಗೆಯೂ ಎರಡನೆಯದು ಅಂದಿನ ಎಂಟು ಜಿಲ್ಲೆಗಳ ಬಗ್ಗೆಯೂ ಮಾಹಿತಿ ನೀಡುತ್ತವೆ. 1897ರಲ್ಲಿ ರೈಸರೇ ಈ ಎರಡು ಗೆಜೆಟಿಯರ್ ಸಂಪುಟಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಈ ಆವೃತ್ತಿ ಸಮಕಾಲೀನ ಐತಿಹಾಸಿಕ ಸಂಶೋಧನಗಳನ್ನು ಸಹ ಒಳಗೊಂಡಿತ್ತು. 1977ರಲ್ಲಿ ಹಂಟರ್‌ನ ಸಂಪಾದಕತ್ವದಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಇಂಪೀರಿಯಲ್ ಗೆಜೆಟಿಯರಿನ ಸಂಪುಟಗಳು ಹೊರಬಂದವು. ಅವುಗಳಲ್ಲಿ ಅಂದಿನ ಮೈಸೂರು ಹಾಗೂ ಕೊಡಗು ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ರೈಸ್ ಅವರೇ ಪೂರೈಸಿಕೊಟ್ಟಿದ್ದು ಅನಂತರ 1909ರ ಸುಮಾರಿನಲ್ಲಿ ಅವುಗಳನ್ನು ಸಂಗ್ರಹಿಸಿ ಪ್ರೊವಿಂಡೆಯಲ್ ಗೆಜೆಟಿಯರ್ ಮಾಲಿಕೆಯಲ್ಲಿ ಪುಸ್ತಕರೂಪದಲ್ಲಿ ಪ್ರಕಟಿಸಿದರು. 1911ರ ಜನಗಣತಿಯ ಸಂಬಂಧದಲ್ಲಿ ಮೈಸೂರ್ ಗೆಜೆಟಿಯರಿನ ಹೊಸ ಆವೃತ್ತಿಯನ್ನು ಸಿದ್ಧಪಡಿಸಬೇಕೆಂದು ಅಂದಿನ ಮೈಸೂರು ಸರ್ಕಾರ ನಿರ್ಣಯಿಸಿ, 1914ರಲ್ಲಿ ಈ 5000 ವನ್ನು ಮರಾತತ್ತ್ವ ಇಲಾಖೆಯ ನಿರ್ದೇಶಕರಾಗಿದ್ದ ಆರ್. ನರಸಿಂಹಾಚಾರ್ಯರಿಗೆ ವಹಿಸಿತು. ಅವರ ಅನಂತರ ವಿ.ಆರ್. ತ್ಯಾಗರಾಜಅಯ್ಯರ್ ಈ ಕಾರ್ಯವನ್ನು ವಹಿಸಿಕೊಂಡರು. 1924ರಲ್ಲಿ ಸಿ. ಹಯವದನ ರಾಯರನ್ನು ಇದರ ಸಂಪಾದಕರನ್ನಾಗಿ ನೇಮಿಸಲಾಯಿತು. ಮೈಸೂರ್ ಗೆಜೆಟಿಯರಿನ ಹೊಸ ಆವೃತ್ತಿ ಏಳು ಸಂಪುಟಗಳಲ್ಲಿ 1926-27ರಲ್ಲಿ ಹೊರಬಂತು. ಹಿಂದಿನ ಮೊದಲ ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಎಂದು ನಾಲ್ಕು ಸಂಪಟಗಳಾಗಿ ಬೆಳೆಯಿತು. ಎರಡು ಸಂಪುಟಗಳು ಮೈಸೂರು ಸಂಸ್ಥಾನದ ಅಂದಿನ ಜಿಲ್ಲೆಗಳಿಗೆ ಸಂಬಂಧಿಸಿದ್ದು, ಸ್ವಾತಂತ್ರ್ಯಾನಂತರ ಅನೇಕ ಸಂಸ್ಥಾನಗಳ ವಿಲೀನೀಕರಣ, ರಾಜ್ಯ ಪುನರ್ವಿಂಗಡಣೆ ಇತ್ಯಾದಿಗಳಿಂದಾಗಿ ಹೊಸ ಗೆಜೆಟಿಯರುಗಳ ರಚನೆಯ ಆವಶ್ಯಕತೆಯುಂಟಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಭಾರತೀಯ ಗೆಜೆಟಿಯರ್‌ಗಳ ಇಲಾಖೆಯೊಂದನ್ನು ಆಯೋಜಿಸಿತು. ಎಲ್ಲ ರಾಜ್ಯಗಳು ಪ್ರತ್ಯೇಕವಾಗಿ ಇಲ್ಲವೆ ರಾಜ್ಯ ಪುರಾತತ್ತ್ವ, ರಾಜ್ಯ ಪತ್ರಾಗಾರ ಅಥವಾ ರಾಜ್ಯ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಆಯಾ ರಾಜ್ಯದ ಜಿಲ್ಲಾವಾರು ಗೆಜೆಟಿಯರ್‌ಗಳನ್ನು ಸಿದ್ಧಪಡಿಸಲು ವಿಭಾಗವೊಂದನ್ನು ತೆರೆಯಲಾಯಿತು. ರಾಜ್ಯಪ್ರತಿನಿಧಿಗಳ ಗೋಷ್ಠಿಯೊಂದನ್ನು 1955ರಲ್ಲಿ ಕರೆಯಲಾಯಿತು. ಮುಂಬಯಿ ರಾಜ್ಯದಲ್ಲಿ ಆ ಮೊದಲೇ (1949) ಈ ಕಾರ್ಯ ಆರಂಭವಾಗಿತ್ತು. ಬ್ರಿಟಿಷರ ಕಾಲದ ಗೆಜೆಟಿಯರುಗಳು ಅವರ ಅಧಿಕಾರಿಗಳಿಗೆ ಉಪಯುಕ್ತವಾಗುವಂತೆ ರಚಿತವಾಗಿದ್ದುವು. ಆದರೆ ಹೊಸ ಗೆಜೆಟಿಯರುಗಳ ತಯಾರಕರು ಯಾವುದೇ ಬಗೆಯ ಪೂರ್ವಗ್ರಹಪೀಡಿತರಾಗದೆ ವಸ್ತುನಿಷ್ಠವಾಗಿ ವಿಷಯಗಳನ್ನು ನಿರೂಪಿಸುವ, ವಾದಗ್ರಸ್ತ ವಿಷಯಗಳ ಚರ್ಚೆಗೆ ಇಳಿಯದೆ ಅವಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ವಾಚಕರಿಗೆ ಒದಗಿಸುವ ನಿಯಮವನ್ನು ಪಾಲಿಸಿಕೊಂಡು ಬಂದರು. ಅಂದಿನ ಮತ್ತು ಈಗಿನ ಆವಶ್ಯಕತೆಗಳನ್ನು ಲಕ್ಷಿಸಿ ಹೊಸ ಹೊಸ ವಿಷಯಗಳನ್ನು ಸೇರಿಸುವ ನಿಯಮಾವಳಿಯನ್ನು ಹಾಕಿಕೊಳ್ಳಲಾಯಿತು. ಜಿಲ್ಲಾ ಗೆಜೆಟಿಯರುಗಳಲ್ಲಿ ಆಯಾ ಜಿಲ್ಲೆಗಳ ವಾಸ್ತವಿಕ ಚಿತ್ರ ಮೂಡಿಬರುವಂತೆ, ಅವನ್ನು ರೂಪಿಸಲು ನಿಶ್ಚಯಿಸಲಾಯಿತು. ವಿವಿಧ ರಾಜ್ಯಗಳಲ್ಲಿ ರೂಢಿಯಲ್ಲಿರುವ ವಿಷಯಗಳು ಪರಸ್ಪರ ಪರಿಚಯವಾಗುವಂತೆ, ಅವುಗಳ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳು ದೂರವಾಗುವಂತೆ ರಾಷ್ಟ್ರೀಯ ಏಕತಾಭಾವ ಜನತೆಯಲ್ಲಿ ಮೂಡಿ ಬರುವಂತೆ ಭಾರತೀಯ ಗೆಜೆಟಿಯರುಗಳನ್ನು ರಚಿಸಬೇಕೆಂಬ ಸೂಚನೆಗಳನ್ನು ಸ್ವೀಕರಿಸಲಾಯಿತು ಹಾಗೂ ಅಧ್ಯಾಯಗಳ ರಚನೆಯಲ್ಲಿ ಎಲ್ಲ ರಾಜ್ಯಗಳು ಏಕರೂಪತೆ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ಜಿಲ್ಲಾ ಗೆಜೆಟಿಯರುಗಳ ರಚನೆಯಲ್ಲಿ ಹತ್ತೊಂಬತ್ತು ಅಧ್ಯಾಯಗಳನ್ನು ಕೊಡಲು ನಿಶ್ಚಯಿಸಲಾಯಿತು. ಅವುಗಳ ವಿವರ ಹೀಗಿದೆ : 1 ಸಾಮಾನ್ಯ ಭೂವಿವರಣೆಗೆ ನದಿಗಳು, ನೀರಾವರಿ, ಖನಿಜ, ಪಶುಪಕ್ಷಿ, ವನಸ್ಪತಿ ಮತ್ತು ವಾಯುಗುಣ, 2. ಇತಿಹಾಸ, 3. ಜನ, ಜೀವನ, ಭಾಷೆಗಳು, ಇತ್ಯಾದಿ 4. ಕೃಷಿ ಮತ್ತು ನೀರಾವರಿ, ಅರಣ್ಯ ಇತ್ಯಾದಿ 5.ಕೈಗಾರಿಕೆಗಳು, 6. ಬ್ಯಾಂಕಿಂಗ್, ವಾಣಿಜ್ಯ 7. ಸಾರಿಗೆ, ಸಂಪರ್ಕ, 8, ಇತರ ಉದ್ಯೋಗಗಳು, 9. ಆರ್ಥಿಕ ಪ್ರವೃತ್ತಿಗಳು, 10. ಸಾಮಾನ್ಯ ಆಡಳಿತ, 11. ಕಂದಾಯ ಆಡಳಿತ, 12, ಕಾನೂನು ಮತ್ತು ಶಿಸ್ತು, ನ್ಯಾಯಪಾಲನೆ, 13. ಇತರ ಇಲಾಖೆಗಳು, 14. ಸ್ಥಳೀಯ ಆಡಳಿತ, 15, ಶಿಕ್ಷಣ ಮತ್ತು ಸಂಸ್ಕೃತಿ, 16, ವೈದ್ಯ, ಸಾರ್ವಜನಿಕ ಆರೋಗ್ಯ 17. ಸಾರ್ವಜನಿಕ ಸೌಲಭ್ಯಗಳು, 18. ಸಾರ್ವಜನಿಕ ಮತ್ತು ಸ್ವಯಂಸೇವಕ ಸಾಮಾಜಿಕ ಸಂಸ್ಥೆಗಳು, ಇತ್ಯಾದಿ, 19. ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು, ವ್ಯಾಪಾರ ಕೇಂದ್ರಗಳು, ಇತ್ಯಾದಿ. ಹೀಗೆ ಜಿಲ್ಲಾ ಗೆಜೆಟಿಯರುಗಳು ಪ್ರತಿಯೊಂದು ಜಿಲ್ಲೆಯೊಳಗಿರುವ ಹಳ್ಳಿ ಮತ್ತು ಊರುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಸಮಕಾಲೀನ ವಿವರಗಳನ್ನು ನೀಡುತ್ತವೆ. ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಗೆಜೆಟಿಯರ್ ಇಲಾಖೆ ಆರಂಭಗೊಂಡಿದ್ದು ಇತ್ತೀಚೆಗೆ ತಾಲ್ಲೂಕು ಗೆಜೆಟಿಯರ್‌ಗಳನ್ನು ಪ್ರಕಟಿಸಲು ಕ್ರಮಕೈಗೊಂಡಿದ್ದು ಮೊದಲಿಗೆ ಮೈಸೂರು ಜಿಲ್ಲೆಯ ಎಲ್ಲ ಪಾಪಿಗಳನ್ನು ಕುರಿತು ಟಿಂಬ‌ಗಳನ್ನು ಹೊರತರಲಾಗಿದೆ. ಪ್ರಸ್ತುತ ಇದು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಒಂದು ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. 1958ರಲ್ಲಿ ಇಲಾಖೆ ಆರಂಭವಾಗುವ ವೇಳೆಗೆ ಧಾರವಾಡ ಜಿಲ್ಲಾ ಗೆಜೆಟಿಯರನ್ನು ಮಹಾರಾಷ್ಟ್ರ ಸರ್ಕಾರವೇ ಪ್ರಕಟಿಸಿತ್ತು. ಅನಂತರ 1990ರ ವೇಳೆಗೆ ರಾಜ್ಯದ ಅಂದಿನ ಇಪ್ಪತ್ತೊಂದು ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಆಂಗ್ಲ ಭಾಷೆಯಲ್ಲಿ ಗೆಜೆಟಿಯ‌ ಸಂಪುಟಗಳನ್ನು ಹೊರತರಲಾಯಿತು. ಅಲ್ಲದೆ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ 1982- 3ರಲ್ಲಿ ಎರಡು ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿಯೂ, ಅದರ ಕನ್ನಡಾನುವಾದವನ್ನು ಮೂರು ಸಂಪುಟಗಳಲ್ಲಿ 1984-86ರ ಅಭಿವೃದ್ಧಿಯಲ್ಲಿಯೂ ಪ್ರಕಟಿಸಲಾಯಿತು. 1994ರಲ್ಲಿ ಆಂಗ್ಲ ಭಾಷೆಯಲ್ಲಿ ಹಾಗೂ 1996ರಲ್ಲಿ ಕನ್ನಡದಲ್ಲಿ ರಾಜ್ಯ ಗೆಜೆಟಿಯರ್‌ಗಳ ಪುರವಣೆಗಳನ್ನು ಮುದ್ರಿಸಲಾಯಿತು. ಈ ಮೊದಲೇ ಕೇಂದ್ರ ಗೆಜೆಟಿಯರ್ ಇಲಾಖೆ ಸ್ಥಗಿತಗೊಂಡಿದ್ದು ರಾಜ್ಯಸರ್ಕಾರವೇ ಕನ್ನಡ ಭಾಷೆಯಲ್ಲಿ ಪರಿಷ್ಕೃತ ಗೆಜೆಟಿಯರ್‌ಗಳನ್ನು ಹೊರತರಲು ಉದ್ದೇಶಿಸಿತು. ಅದರಂತೆ ಕೊಡಗು, ಧಾರವಾಡ, ಗುಲ್ಬರ್ಗ, ಬಿಜಾಪುರ, ಮಂಡ್ಯ ಹಾಗೂ ಕೋಲಾರ ಜಿಲ್ಲಾ ಗೆಜೆಟಿಯರ್‌ಗಳನ್ನು 1992-2005ರ ಅವಧಿಯಲ್ಲಿ ಹೊರತರಲಾಯಿತು. ಇವುಗಳ ಆಂಗ್ಲ ಆವೃತ್ತಿಯನ್ನು ಹೊರತರುವ ಯೋಜನೆ ಕಾರ್ಯರೂಪದಲ್ಲಿದ್ದು, 1993-2004ರ ಅವಧಿಯಲ್ಲಿ ಕೊಡಗು, ಧಾರವಾಡ ಹಾಗೂ ಗುಲ್ಬರ್ಗ ಜಿಲ್ಲೆಯ ಅನುವಾದಿತ ಆವೃತ್ತಿ ಪ್ರಕಟವಾಗಿದೆ. ಪರಿಷ್ಕೃತ ಗೆಜೆಟಿಯರುಗಳಲ್ಲಿ ಕೆಲವು ಅಧ್ಯಾಯಗಳನ್ನು ಪುನರ್‌ರೂಪಿಸಲಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಪಯೋಗವಾಗುವಂತೆ ರಾಜ್ಯ ಗೆಜೆಟಿಯರ್‌ಗಳ ರೂಪದಲ್ಲಿಯೇ ಕರ್ನಾಟಕ ಕೈಪಿಡಿಗಳನ್ನು ಪ್ರಕಟಿಸಲಾಗಿದೆ. 1996ರಲ್ಲಿ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಎಂಬ ಆಂಗ್ಲ ಆವೃತ್ತಿ ಹೊರಬಂದಿದ್ದು 2001 ಹಾಗೂ 2005ರಲ್ಲಿ ಇದನ್ನು ಆಯಾ ವರ್ಷಗಳ ವರೆಗಿನ ಮಾಹಿತಿಯೊಂದಿಗೆ ಎರಡು ಬಾರಿ ಪುನರ್‌ಮುದ್ರಿಸಲಾಯಿತು. 1996ರಲ್ಲಿಯೇ ಕರ್ನಾಟಕ ಕೈಪಿಡಿಯ ಕನ್ನಡ ಅವತರಣಿಕೆಯಲ್ಲಿ ಪ್ರಕಟಿಸಲಾಯಿತು.<noinclude></noinclude> ao3b15qwdmp41rxmb9r5p0ykj93t61r ಪುಟ:Mysore-University-Encyclopaedia-Vol-6-Part-10.pdf/೧೫ 104 118195 313630 2026-04-30T13:53:29Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಜೆಟ್ಟು - ಗಟಿಸ್ ಬರ್ಗ್ ಕದನ ಗೆಜೆಟಿಯರ್ ಇಲಾಖೆಯ ಇನ್ನೊಂದು ಯೋಜನೆಯೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟಗೊಂಡು ಈಗ ಅಲಭ್ಯವಾಗಿರುವ ಗೆಜೆಟಿಯರ್‌ಗಳ ಪುನರ್‌ಮುದ್ರಣ ಕಾರ್ಯ. ಇದರಡಿಯಲ್ಲಿ ಕ್ಯಾಂಪ್‌ಬೆಲ್... 313630 proofread-page text/x-wiki <noinclude><pagequality level="1" user="Pragathi. BH" /></noinclude>ಗೆಜೆಟ್ಟು - ಗಟಿಸ್ ಬರ್ಗ್ ಕದನ ಗೆಜೆಟಿಯರ್ ಇಲಾಖೆಯ ಇನ್ನೊಂದು ಯೋಜನೆಯೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟಗೊಂಡು ಈಗ ಅಲಭ್ಯವಾಗಿರುವ ಗೆಜೆಟಿಯರ್‌ಗಳ ಪುನರ್‌ಮುದ್ರಣ ಕಾರ್ಯ. ಇದರಡಿಯಲ್ಲಿ ಕ್ಯಾಂಪ್‌ಬೆಲ್‌ರವರ ಬಿಜಾಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಗೆಜೆಟಿಯರ್‌ಗಳು, ಸ್ವರಕ್ ಹಾಗೂ ಸ್ಟುವರ್ಟ್ ಅವರ ದಕ್ಷಿಣ ಕನ್ನಡ ಜಿಲ್ಲಾ ಮ್ಯಾನ್ಯುಯಲ್‌ಗಳು, ಕೆಲ್ಸೆಲ್ ಹಾಗೂ ಫ್ರಾನ್ಸಿಸ್ ಅವರ ಬಳ್ಳಾರಿ ಜಿಲ್ಲಾ ಗೆಜೆಟಿಯರ್‌ಗಳು ಹಾಗೂ ಬಿ. ಎಲ್. ರೈಸ್ ಅವರ ಮೈಸೂರು ಹಾಗೂ ಕೊಡಗಿಗೆ ಸಂಬಂಧಿಸಿದ ಮೂರು ಸಂಪುಟಗಳ ಗೆಜೆಟಿಯರ್‌ಗಳು ಮುನರ್‌ಮುದ್ರಣಗೊಂಡಿವೆ. ಗೆಜೆಟಿಯರ್ ಇಲಾಖೆಯ ಇನ್ನೊಂದು ಮಹತ್ತ್ವದ ಕಾರ್ಯವೆಂದರೆ ಪ್ರಕಟವಾದ ಎಲ್ಲ ಗೆಜೆಟಿಯರ್‌ಗಳನ್ನು ಸಿ.ಡಿ. ಅವತರಣಿಕೆಯಲ್ಲಿ ರೂಪುಗೊಳಿಸಿ ವೆಬ್‌ ಸೈಟ್ ನಲ್ಲಿ ಅಳವಡಿಸಿ, ಆಸಕ್ತರಿಗೆ ಉಚಿತವಾಗಿ ಪಡೆಯಲು (ಡೌನ್‌ಲೋಡ್ ಹಾಗೂ ಮುದ್ರಣ ಸೌಲಭ್ಯ) ಅವಕಾಶ ಕಲ್ಪಿಸಿರುವುದು. 2003ರಲ್ಲಿ ಇಂಪೀರಿಯಲ್‌ ಗೆಜೆಟಿಯರ್ ಸೇರಿದಂತೆ ಸುಮಾರು ಎಂಬತ್ತು ಗೆಜೆಟಿಯರ್‌ಗಳನ್ನು ಒಂಬತ್ತು ಸಿ.ಡಿ. ಗಳಲ್ಲಿ ಅಡಕಗೊಳಿಸಿ ಹೊರತರಲಾಯಿತು. 2005ರಲ್ಲಿ ಮತ್ತೆ ಸಿ.ಡಿ.ಗಳ ಪುನರ್ ಆವೃತ್ತಿಯನ್ನು ಹೊರತರಲಾಯಿತು. ಕಿಯೋಕ್ಸ್ ಸ್ಪರ್ಷ ಪರದೆಯಲ್ಲಿಯೂ ಸಿ.ಡಿ. ಗಳನ್ನು ಅಳವಡಿಸಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಧಾರವಾಡ ವಿಶ್ವವಿದ್ಯಾಲಯಂದ ಗರಾರು ವಿಭಾಗದಲ್ಲಿ ಕಿಯೋಕ್ಸ್ ಯಂತ್ರೋಪಕರಣಗಳನ್ನು ಇರಿಸಲಾಗಿದೆ. 2001ರಲ್ಲಿ ಕರ್ನಾಟಕ ರಾಜ್ಯ ಗೆಜೆಟಿಯರ್ ಇಲಾಖೆಯ ವತಿಯಿಂದ ಅಖಿಲ ಭಾರತ ಮಟ್ಟದಲ್ಲಿ ಎಲ್ಲ ರಾಜ್ಯಗಳ ಗೆಜೆಟಿಯರ್ ಮುಖ್ಯ ಸಂಪಾದಕರುಗಳನ್ನು ಆಹ್ವಾನಿಸಿ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. (ಎಚ್.ಎಂ.ಎನ್.ಆರ್. ಬಿ.ವಿ.ವಿದ್ಯೆ) ಗೆಜೆಟ್ಟು : ಮಗಳಿನ ಸಂಗತಿಗಳ ಗಾರೆಯನ್ನೊಳಗೊucci ಸುದ್ದಿ ಹಳಿಗಳನ್ನು ಅಥವಾ ವೃತ್ತಪತ್ರಿಕೆಗಳನ್ನು ಗಜೆಟ್ ಎಂದು ಕರೆಯುತ್ತಿದ್ದರು. ಇವು ಆಧುನಿಕ ವೃತ್ತಪಟಗಳ ಪೂರ್ವಜ ರೂಪಗಳನ್ನಬಹುದು. ಈ ಕಬ್ಬಕ್ಕೆ ಮೂಲ ಗುರುತಾ (ವೃತ್ತ ಭಂಡಾರ) ಎಂಬ ಗ್ರೀಕ್ ಪದ. ಇಂಗ್ಲಿಷಿಗೆ ಗಜೆಟ್ ಎಂಬ ಶಬ್ದ ಫ್ರೆಂಚ್‌ನಿಂದ ಬಂತು; ಅದಕ್ಕೆ ಇಟಾಲಿಯನ್ ಭಾಷೆಯ ಗಜೆಟಾ ಮೂಲ. ಫ್ರೆಂಚ್ ಭಾಷೆಯಲ್ಲಿ ಗಜೆಟಾ ಎಂಬ ಹೆಸರನ್ನೇ ಈಗಲೂ ಬಳಸಲಾಗುತ್ತಿದೆ. ವೆನಿಸ್‌ನಲ್ಲಿ ಗಜೆಟಾ ಒಂದು ಚಿಕ್ಕ ನಾಣ್ಯದ ಹೆಸರಾಗಿತ್ತು. 1566ರಲ್ಲಿ ವೆನಿಸ್ ಸರ್ಕಾರ ಪಕಟಿಸಿ, ಈ ಮೊತ್ತಕ್ಕೆ ಮಾರುತ್ತಿದ್ದ ಸೂಚೀಪತ್ರಕ್ಕೆ ಇದೇ ಹೆಸರು ಬಂತು. 16ನೆಯ ಶತಮಾನದ ನಡುಗಾಲದಲ್ಲಿ ವೆನಿಸಿನಲ್ಲಿ ಪ್ರಕಟವಾಗಲಾರಂಭಿಸಿದ ಲೋಕಾಭಿರಾಮದ ಸುದ್ದಿ ಹಾಳೆಗಳಿಗೆ ಈ ಹೆಸರಿತ್ತು. ಇದೇ ಬಗೆಯ ಪತ್ರಗಳು ಫ್ರಾನ್ಸ್ ಇಂಗ್ಲೆಂಡುಗಳಲ್ಲೂ ತಲೆದೋರಿದುವು. ಒಂದನೆಯ ಎಲಿಜಬೆತಳ ಸಿಂಹಾಸನಾರೋಹಣವಾದ ಮೇಲೆ ಇಂಥ ಸುದ್ದಿಹಾಳೆಗಳು ಹೆಚ್ಚಿದುವು. ಹರಟೆ, ಸುದ್ದಿ ತುಣುಕು, ಅನಧಿಕೃತ ವೃತ್ತಾಂತ ನಿರೂಪಣೆ, ದೇಶವಿದೇಶ ಪರ್ಯಟನೆ, ಕೊಲೆಯೇ ಮುಂತಾದ ಘಟನೆಗಳು, ವದಂತಿಗಳು, ಜಾಹೀರಾತುಗಳು ಮುಂತಾದವನ್ನೊಳಗೊಂಡ ಆಕರ್ಷಕ ಪತ್ರಗಳು ಹೊರ ಬೀಳಲಾರಂಭಿಸಿದುವು. 17ನೆಯ ಶತಮಾನದಿಂದೀಚೆಗೆ ಗಜೆಟ್ ಎಂಬ ಶಬ್ದ ಅಧಿಕೃತ ಸರ್ಕಾರಿ ಪ್ರಕಟಣೆಗಳಿಗೆ ಅಧಿಕಾಧಿಕವಾಗಿ ಅನ್ವಯವಾಗತೊಡಗಿತು. ಆಕ್ಸ್‌ಫರ್ಡ್ ಗಜೆಟ್, ಲಂಡನ್ ಗಜೆಟ್, ಡಬ್ಲಿನ್ ಗಜೆಟ್ ಉದಾಹರಣೆಗಳು, ಸರ್ಕಾರಿ ವಿಷಯಗಳನ್ನು, ನೇಮಕ ವಿವರಗಳನ್ನು, ಅಧಿಕೃತ ಪರಿನಿಯತ ಪತ್ರಗಳನ್ನು ಒಳಗೊಂಡ ಪತ್ರಿಕೆ ಎಂಬುದು ಸಾಮಾನ್ಯವಾಗಿ ಇದರ ಈಗಿನ ಅರ್ಥ. ಆದರೆ ವೃತ್ತಪತ್ರಿಕೆಗಳ ಹೆಸರುಗಳ ಕೊನೆಯಲ್ಲೂ ಕ್ವಚಿತ್ತಾಗಿ ಈ ಶಬ್ದವನ್ನು ಬಳಸುವುದುಂಟು. ದಿ ಪಾಲ್ ಮಾಲ್ ಗಜೆಟ್, ದಿ ಸೇಂಟ್ ಜೇಮ್ಸ್ ಗಜೆಟ್‌, ದಿ ವೆಸ್ಟ್ಮಿನ್‌ಸ್ಟರ್ ಗಜೆಟ್ ಮುಂತಾದವು 20ನೆಯ ಶತಮಾನದ ಆದಿಭಾಗದಲ್ಲಿ ಲಂಡನಿನಿಂದ ಪ್ರಕಟವಾದ ವೃತ್ತಪತ್ರಿಕೆಗಳು, ಬ್ರಿಟನ್‌ನಲ್ಲಿ ಈಗಲೂ ಪ್ರಕಟವಾಗುತ್ತಿರುವ ಹಲವು ವೃತ್ತಪತಿಕೆಗಳ ಹೆಸರುಗಳಲ್ಲಿ ಗಜೆಟ್ ಎಂಬ ಶಬ್ದ ಉಳಿದುಬಂದಿದೆ. ಅಮೆರಿಕದ ದಿ ಪೆನ್‌ಸಿಲ್ವೇನಿಯ ಗಜೆಟ್ ಎಂಬ ಪತ್ರಿಕೆ ಅತ್ಯಂತ ಪ್ರಭಾವಶಾಲಿಯಾಗಿತ್ತು. ಗಜೆಟ್ ಎಂಬ ಉತ್ತರಪದವನ್ನೊಳಗೊಂಡ ಹಲವು ವೃತ್ತಪತ್ತಿಗಳು ಅಮರಿಕದಲ್ಲಿ ಪ್ರಕಟವಾಗುತ್ತಿದ್ದುವು. ಸಂಯುಕ್ತ ಸಂಸ್ಥಾನಗಳ ಗಜೆಟ್ ಮತ್ತು ದಿ ನ್ಯಾಷನಲ್ ಗಜೆಟ್ ಇನ್ನೆರಡು ಉದಾಹರಣೆಗಳು. 18ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ಬೆಂಗಾಲ್ ಗಜೆಟ್, ಇಂಡಿಯ ಗಜೆಟ್ ಇವು ಭಾರತದ ಆದಿಪತ್ರಿಕೆಗಳು. ಭಾರತದಲ್ಲಿ ಸ್ಥಾಪಿತವಾದ ಬ್ರಿಟಿಷ್ ಆಳ್ವಿಕೆಯಲ್ಲಿ ಸeಂಗಳ ಅಧಿಪತ್ರಗಳಾಗಿ ಗೆಜೆಟ್ಟುಗಳು, ಸರ್ಕಾರಗಳ ಪ್ರಕಟವಾಗತೊಡಗಿದುವು. ಈಗ ಎಲ್ಲ ರಾಜ್ಯ ಸರ್ಕಾರಗಳೂ ಗೆಜೆಟ್ಟುಗಳನ್ನು ಪಕಟಿಸುತ್ತಿವೆ. ಮೈಸೂರು ಸರ್ಕಾರದ ಗೆಜೆಟ್ಟು “ದಿ ಮೈಸೂರ್ ಗಜೆಟ್ “(ನಂತರ ದಿ ಕರ್ನಾಟಕ ಗೆಜೆಟ್ – ಕನ್ನಡದಲ್ಲಿ 'ಕರ್ನಾಟಕ ರಾಜ್ಯಪತ್ರ) ಎಂಬ ಹೆಸರಿನಲ್ಲಿ ಸು. 1866 ರಿಂದ - ೪೮೩ ಪಕಟವಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಗೆಜೆಟ್ 1965ರ ಫೆಬ್ರುವರಿ 15 ರಿಂದ, ಕನ್ನಡದ ಗೆಜೆಟ್ 1968ರ ನವೆಂಬರ್ 1 ರಿಂದ ಪ್ರಕಟವಾಗುತ್ತಿವೆ. (ಎಚ್.ಎಂ.ಎನ್.ಆರ್.) ಗೆಜೆಲ್ : ಉತ್ತರ ಹಾಗೂ ಪೂರ್ವ ಆಫ್ರಿಕ, ಅರೇಬಿಯ, ಇಸ್ರೇಲ್, ಸಿರಿಯ, ಮಧ್ಯ ಏಷ್ಯ, ಭಾರತದ ಮೈದಾನ ಪ್ರದೇಶಗಳಲ್ಲೆಲ್ಲ ಕಾಣಬರುವ ಒಂದು ಚೆಲುವಾದ ಜಿಂಕೆ. ಆರ್ಟಿಯೊಡಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದೆ. ಗಜ್ಜೆಲ ಎಂಬುದು ಇದರ ವೈಜ್ಞಾನಿಕ ಹೆಸರು. ಇದರಲ್ಲಿ ಸುಮಾರು 12 ಪ್ರಭೇದಗಳಿವೆ. ಗೆಜ್ಜೆಲಿನ ವಾಸ ಸಾಧಾರಣವಾಗಿ ಮರಗಳಿಲ್ಲದ ಬಯಲು ಪ್ರದೇಶ ಗಳಲ್ಲಿ, ಬಿರುಬಿಸಿಲಿನಲ್ಲಿ ಬೇಯುವ ಮರುಭೂಮಿಗಳು ಇದರ ಅಚ್ಚುಮೆಚ್ಚಿನ ನೆಲೆಗಳು. ಗೆಜ್ಜೆಲುಗಳು ಮಧ್ಯಮಗಾತ್ರದ ಚಿಗರಿಗಳು. ವಿವಿಧ ಪ್ರಭೇದಗಳ ಉದ್ದ [1-1.2 ಮೀ. ಭುಜದ ಬಳಿಯ ಎತ್ತರ 51-89 0.314-75 ಕಿಗ್ರಾಂವರೆಗೆ ವ್ಯತ್ಯಾಸವಾಗುತ್ತದೆ. ಇವಕ್ಕೆ 12-14 ಸೆಂಮೀ ಉದ್ದದ ಬಾಲವಿದೆ. ದೇಹದ ಬಣ್ಣ ಗಾಢ ಕಂದಿನಿಂದ ಬೂದಿ, ಬಿಳಿಯವರೆಗೆ ವೈವಿಧ್ಯಪೂರ್ಣವಾಗಿದೆ. ಹೊಟ್ಟೆಯ ಭಾಗ ತಿಳಿಬಣ್ಣದ್ದು. ಕೆಲವು ಪ್ರಭೇದಗಳಲ್ಲಿ ಬೆನ್ನು ಮತ್ತು ಹೊಟ್ಟೆಯ ಭಾಗಗಳ ಬಣ್ಣಗಳು ಮಿಳಿತವಾಗುವಲ್ಲಿ ಗಾಢವರ್ಣದ ಒಂದು ಪಟ್ಟೆಯಿರುವುದುಂಟು. ಬಾಲದ ಬುಡ ಮತ್ತು ತೊಡೆಗಳ ಹಿಂಭಾಗಗಳು ಬೆಳ್ಳಗಿರುತ್ತವೆ. ಬಹುಪಾಲು ಪ್ರಭೇದಗಳಲ್ಲಿ ಗಂಡು ಮತ್ತು ಹೆಣ್ಣುಗಳೆರಡರಲ್ಲೂ ಒಂದೊಂದು ಜೊತೆ ಕೊಂಬುಗಳಿರುತ್ತವೆ. ಸಬ್‌ಗಟುರೋಸ ಎಂಬ ಪ್ರಭೇದದಲ್ಲಿ ಕೊಂಬುಗಳು ಗಂಡಿನಲ್ಲಿ ಮಾತ್ರ ಇರುತ್ತವೆ. ಕೊಂಬುಗಳ ಆಕಾರ ಲೈರ್ ವಾದ್ಯದಂತೆ: ಸರಾಸರಿ ಉದ್ದ 25-35 ಸೆಂಮೀ. ಕೆಲವು ಸಲ ಕೊಂಬುಗಳು ತಲೆಯ ಆಚೀಚೆ ಹರಡಿರುವುದು ಇಲ್ಲವೆ ಹಿಂದಕ್ಕೆ ಬಾಗಿರುವುದು ಉಂಟು. ಕೊಂಬುಗಳು ಹೇಗೇ ಇರಲಿ, ಇವುಗಳ ತುದಿ ಮಾತ್ರ ಮೇಲಕ್ಕೆ ಬಾಗಿರುತ್ತದೆ. ಗೆಜ್ಜೆಲುಗಳು ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಒಂದೊಂದು ಗುಂಪಿನಲ್ಲಿ 5-10 ಪ್ರಾಣಿಗಳಿರುತ್ತವೆ. ಕೆಲವು ಸಲ ನೂರಾರು ಪ್ರಾಣಿಗಳಿರುವುದೂ ಉಂಟು. ಗಿಡಮರಗಳ ಎಳೆಚಿಗುರು, ಹುಲ್ಲಿನ ಎಸಳುಗಳು ಇವುಗಳ ಮುಖ್ಯ ಆಹಾರ. ಗೆಜ್ಜೆಲುಗಳು ತಮ್ಮ ಓಟದ ಸಾಮರ್ಥ್ಯಕ್ಕೆ ಹೆಸರಾಗಿವೆ. ಬಹುಶ: ಬೇಟೆಯ ಚಿರತೆ, ಗ್ರೇ ಹೌಂಡ್ ನಾಯಿ ಮತ್ತು ವಿಶೇಷ ಶಿಕ್ಷಣ ಕೊಟ್ಟು ಬೆಳೆಸಿದ ಗಿಡುಗಗಳನ್ನು ಬಿಟ್ಟರೆ ಗೆಜ್ಜೆಲುಗಳೇ ಅತ್ಯಂತ ವೇಗವಾಗಿ ಓಡಬಲ್ಲ ಪ್ರಾಣಿಗಳು. ಪೂರ್ವ ಆಫ್ರಿಕದ ಥಾಯ್ಸನ್ಸ್ ಗೆಜೆಲ್ ಎಂಬುದು ಗಂಟೆಗೆ 65 ಕಿಮೀ ವೇಗದಲ್ಲಿ ಓಡಬಲ್ಲದು. ಇವುಗಳ ಸಂತಾನೋತ್ಪತ್ತಿಯ ಕಾಲ ಏಪ್ರಿಲ್-ಜೂನ್‌ಗಳ ಅವಧಿ, ಹುಟ್ಟಿದ ಒಂದು ವಾರದಲ್ಲಿ ಮರಿಗಳಿಗೆ ಸಾಕಷ್ಟು ಬಲ ಬಂದು ಅವು ಸ್ವತಂತ್ರ ಜೀವನ ನಡೆಸತೊಡಗುತ್ತವೆ. ಗೆಜ್ಜೆಲುಗಳ ಆಯಸ್ಸು ಸುಮಾರು 10-12 ವರ್ಷಗಳು. ಆರೇಬಿಯ ಮತ್ತು ಏಷ್ಯದ ಕೆಲವು ಭಾಗಗಳಲ್ಲಿ ಕಡಲುಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಾರೆ, ಬೇಟೆಯಲ್ಲಿ ನಾಯಿ ಮತ್ತು ಗಿಡುಗಗಳನ್ನು ಬಳಸಲಾಗುತ್ತದೆ. ಕೆಲವು ಪ್ರಭೇದಗಳ ಮಾಂಸ ಮಾತ್ರ ಬಲುರುಚಿ. ಗೆಟಿಸ್‌ಬರ್ಗ್ ಕದನ : ಅಮೆರಿಕನ್ ಅಂತರ್ಯುದ್ಧದಲ್ಲಿ ನಿರ್ಧಾರಕ ಘಟ್ಟವೆಂದು ಪರಿಗಣಿತವಾಗಿರುವ, ಅತ್ಯಧಿಕ ಜೀವಹಾನಿಯನ್ನು ದಾಖಲಿಸಿದ ಒಂದು ಕದನ (1863), ಅಮೆರಿಕ ಸಂಯುಕ್ತಸಂಸ್ಥಾನದ ದಕ್ಷಿಣ ಪೆನ್ಸಿಲ್ವೇನಿಯದಲ್ಲಿರುವ ಸ್ರ್ಟನಲ್ಲಿ, ಉತ್ತರದ ರಾಜ್ಯಗಳ (ಟ) ಮತ್ತು ಪ್ರತ್ಯೇಕಗೊಂಡಿದ್ದ ದಕ್ಷಿಣದ ಗೆಟಿಸ್‌ (ಒಕ್ಕೂಟ) ರಾಜ್ಯಗಳ (ಪ್ರಸಂಧಿ) ನಡುವೆ ಈ ಕದನ 1863ರ ಜುಲೈ 1-3 ರವರೆಗೆ ನಡೆಯಿತು. ಇದೇ ವರ್ಷ ಮೇ ತಿಂಗಳಲ್ಲಿ ವರ್ಜಿನಿಯದ ಚಾನ್ಸೆಲ‌ಏಲ್‌ನಲ್ಲಿ ಒಕ್ಕೂಟ ಪಡೆಗಳಿಗೂ ಪ್ರಸಂಧಿ ಪಡೆಗಳಿಗೂ ನಡೆದ ಕದನದಲ್ಲಿ ಯಶಸ್ಸು ಕಂಡ ಪ್ರಸಂಧಿ ಸೇನೆಯ ಅಧಿಪತಿ<noinclude></noinclude> los4pnzrjpyzo7r4yikjz86xtxcqgp4 ಪುಟ:Mysore-University-Encyclopaedia-Vol-6-Part-10.pdf/೧೬ 104 118196 313631 2026-04-30T13:53:39Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೮೪ ww ಗೆಡ್ ಬೆಲ್ ಜನರಲ್ ಲೀ ಮತ್ತೊಮ್ಮೆ ಆಕ್ರಮಣವೆಸಗುವ ಉದ್ದೇಶದಿಂದ ತನ್ನ ಸೈನ್ಯವನ್ನು ಸಾಂದ್ರೀಕರಿಸುತ್ತಿದ್ದ. ಆಗ, ಎಸೆಲ್ ಮತ್ತು ಹಿ‌ಗಳ ಯತ್ವದಲ್ಲಿದ್ದ ಪಡೆಗಳನ್ನು ಜೂನ್ ತಿಂಗಳಲ್ಲಿ ಮುನ್ನುಗ್ಗಿಸಿದ. ಒಕ್... 313631 proofread-page text/x-wiki <noinclude><pagequality level="1" user="Pragathi. BH" /></noinclude>೪೮೪ ww ಗೆಡ್ ಬೆಲ್ ಜನರಲ್ ಲೀ ಮತ್ತೊಮ್ಮೆ ಆಕ್ರಮಣವೆಸಗುವ ಉದ್ದೇಶದಿಂದ ತನ್ನ ಸೈನ್ಯವನ್ನು ಸಾಂದ್ರೀಕರಿಸುತ್ತಿದ್ದ. ಆಗ, ಎಸೆಲ್ ಮತ್ತು ಹಿ‌ಗಳ ಯತ್ವದಲ್ಲಿದ್ದ ಪಡೆಗಳನ್ನು ಜೂನ್ ತಿಂಗಳಲ್ಲಿ ಮುನ್ನುಗ್ಗಿಸಿದ. ಒಕ್ಕೂಟ ಪಡೆಗಳ ಅಧಿಪತಿ ಜೋಸೆಫ್ ಹೂಕರ್ ಇವರನ್ನು ಅನುಸರಿಸಿ ಸಾಗಿದ. ಲೀಯ ಸೈನ್ಯಕ್ಕೂ ವಾಷಿಂಗ್‌ಟನ್ನಿಗೂ ನಡುವೆ ತನ್ನ ಸೈನ್ಯ ಇರುವಂತೆ ಹೂಕರ್‌ ಎಚ್ಚರ ವಹಿಸಿದ. ಜೂನ್ 27ರಂದು ಅಧ್ಯಕ್ಷ ಲಿಂಕನ್ ಹೂಕರನನ್ನು ತೆಗೆದು ಅವನ ಸ್ಥಾನದಲ್ಲಿ ಜಾರ್ಜ್ ಜಿ. ಮೀಡನನ್ನು ಅಧಿಪತಿಯಾಗಿ ನೇಮಿಸಿದ. ಲೀಯ ಕಡೆಯ ಅಶ್ವಪಡೆ ಬೇರೆ ಆಕ್ರಮಣಕಾರ್ಯ ವೊಂದರಲ್ಲಿ ನಿರತವಾಗಿದ್ದುದರಿಂದ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಆದ್ದರಿಂದ ತನ್ನ ಶತ್ರುಗಳ ಸ್ಥಾನವನ್ನು ಲೀಗೆ ಅರಿಯಲಾಗಲಿಲ್ಲ. ಇವನ ಪಡೆಗಳು ಗೆಟಿಸ್‌ಬರ್ಗ್ ಬಳಿಗೆ ಧಾವಿಸಿದವು. ಪ್ರಸಂಧಿ ಪಡೆಗಳೂ ಒಕ್ಕೂಟ ಪಡೆಗಳೂ ಗೆಟ್‌ಸ್‌ಬರ್ಗಿನ ಹೊರಗೆ ಜುಲೈ 1ರಂದು ಪರಸ್ಪರ ಎದುರಾಗಿ ಯುದ್ಧಕ್ಕಿಳಿದವು. ಅಧಿಕ ಸಂಖ್ಯೆಯಲ್ಲಿದ್ದ ಲೀ ಪಡೆಯನ್ನು ತಡೆಗಟ್ಟುವ ಯತ್ನದಲ್ಲಿ ಒಕ್ಕೂಟ ಪಡೆಯ ನಾಯಕ ಜನರಲ್ ರೇನಾಲ್ಡ್ ಸಾವಿಗೆ ಈಡಾದ. ಜುಲೈ 2 ರ ಮಧ್ಯಾಹ್ನ ಮತ್ತೆ ಕದನ ಮುಂದುವರೆಯಿತು. ಲೀಯ ಪಡೆಗಳು ಒಕ್ಕೂಟ ಪಡೆಗಳನ್ನು ರೌಂಡ್ ಟಾಪ್ ಮತ್ತು ಲಿಟ್ಲರೌಂಡ್ ಟಾಪ್ ಎಂಬ ಎರಡು ಗುಡ್ಡಗಳ ಮೇಲಿಂದ ಕದಲಿಸಲು ಯತ್ನಿಸಿದವು: ಒಕ್ಕೂಟ ಪಡೆಗಳಿಂದ ಕಲ್ಫ್ ಹಿಲ್ ಎಂಬ ಗುಡ್ಡವನ್ನು ವಶಕ್ಕೆ ತೆಗೆದುಕೊಂಡವು. ಆದರೆ ಮರುದಿನ ವಿಜಯದ ಕೈ ಬದಲಾಯಿಸಿತು. ಒಕ್ಕೂಟ ಪಡೆಗಳು ಕಲ್ಸ್ ಹಿಲ್ಲನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಂಡವು. ಅಂದು ಮಧ್ಯಾಹ್ನ ಲೀಯ ಸೇನೆ ಒಕ್ಕೂಟ ಸೇನೆಯ ಮೇಲೆ ಮದ್ದುಗುಂಡುಗಳ ಮಳೆಗರೆಯಿತು. ಒಕ್ಕೂಟ ಸೇನೆ ಇದಕ್ಕೆ ಸಮನಾಗಿ ಹೋರಾಡಿತು. ಲೀಯ ಮದ್ದುದಾಸ್ತಾನು ಮುಗಿದುಹೋದ್ದರಿಂದ ಅಶ್ವಪಡೆಗೆ ಮುನ್ನುಗ್ಗಲು ಆಜ್ಞಾಪಿಸಬೇಕಾಯಿತು. ಜನರಲ್ ಪಿಕೆಟ್ ತನ್ನ 15,000 ಯೋಧರೊಂದಿಗೆ ಫಿರಂಗಿ ಗುಂಡುಗಳ ಸುರಿಮಳೆಯ ನಡುವೆಯೇ ನುಗ್ಗಿದ. ಆದರೆ ಅವನಿಗೆ ಸಾಕಷ್ಟು ಬೆಂಬಲ ಇಲ್ಲದ್ದರಿಂದ ಹಿಂದೆ ಸರಿಯಬೇಕಾಯಿತು. ಪ್ರಸಂಧಿ ಸೇನೆ ಜರ್ಝರಿತವಾಗಿ ಹಿಂದಕ್ಕೆ ಸರಿದು, ಮತ್ತೆ ಮುನ್ನುಗ್ಗಲು ಸಮಯ ಕಾಯುತ್ತಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಮರುದಿನ ಎರಡೂ ಕಡೆಯ ಸೈನ್ಯಗಳು ಇದಿರುಬದಿರಾಗಿ ನಿಂತೇ ಇದ್ದುವು. ಕದನ ಮುಂದುವರಿಯಲಿಲ್ಲ. ಜುಲೈ 5 ರಂದು ಲೀ ಸೈನ್ಯ ಹಿಂದಕ್ಕೆ ಪೊಟೊಮ್ಯಾಕ್ ಕಡೆಗೆ ಸರಿಯಲಾರಂಭಿಸಿತು. ಲೀಯ ಸೈನ್ಯದ ದುರ್ಬಲ ಸ್ಥಿತಿಯ ಉಪಯೋಗ ಪಡೆದುಕೊಂಡು ಅದರ ಮೇಲೆ ಮೀಡ್‌ನ ಪಡೆಗಳೇ ಆಕ್ರಮಣ ನಡೆಸಬೇಕಾಗಿತ್ತೆಂದೂ ಅವನು ಹಾಗೆ ಮಾಡದೆ ಹೋದದ್ದು ತಪ್ಪೆಂದೂ ಮೀಡ್ ಟೀಕೆಗೆ ಒಳಗಾದ, ಗೆಟ್‌ಸ್‌ಬರ್ಗಿನ ಮೂರು ದಿನಗಳ ಕದನದಲ್ಲಿ ಪ್ರಸಂಧಿ ಪಕ್ಷದ ಕಡೆ 28,000 ಸೈನಿಕರೂ ಒಕ್ಕೂಟ ಪಕ್ಷದ ಕಡೆ 23,000 ಸೈನಿಕರೂ ಸತ್ತರು. ಪ್ರಸಂಧಿ ಪಕ್ಷದವರಿಗೆ ಗೆಟಿಸ್‌ಬರ್ಗ್‌ ಕದನದಲ್ಲಿ ಸೋಲಾದ ದಿನವೇ ಅವರಿಗೆ ಮಿಸಿಸಿಪಿ ನದಿಯ ದಂಡೆಯ ಮೇಲೆ ವಿಕ್ಸ್‌ಬರ್ಗ್‌ನಲ್ಲಿ ನಡೆದ ಕದನದಲ್ಲೂ ಸೋಲುಂಟಾಯಿತು. ಪ್ರಸಂಧಿಯ ಅಂತ್ಯ ಆಗ ಆರಂಭವಾಯಿತೆನ್ನಬಹುದು. (ಆರ್.ಜಿ.ಎಸ್.) ಆ ಕದನದಲ್ಲಿ ಸತ್ತ ಸೈನಿಕರ ರಾಷ್ಟ್ರೀಯ ಸ್ಮಾರಕವಾಗಿ ಗೆಟಿಸ್‌ಬರ್ಗ್ ರಣರಂಗವನ್ನು ರಾಷ್ಟ್ರಕ್ಕೆ ಅರ್ಪಿಸುವ ಸಮಾರಂಭದಲ್ಲಿ (1863 ನವೆಂಬರ್ 19) ಭಾಗವಹಿಸಿದ ಅಬ್ರಹಾಂ ಲಿಂಕನ್ ಮಾಡಿದ ಪುಟ್ಟ ಭಾಷಣ (ಗೆಟಿಸ್‌ಬರ್ಗ್ ಅಡ್ರೆಸ್) ಅತ್ಯುತ್ತಮ ಸಾಹಿತ್ಯವೆಂದೂ ಪ್ರಜಾಪ್ರಭುತ್ವದ ಶ್ರೇಷ್ಠತೆಯ ಅತ್ಯಂತ ಸಮರ್ಥ ಪ್ರತಿಪಾದನೆಯೆಂದೂ ಪ್ರಸಿದ್ಧವಾಗಿದೆ. ಅಮೆರಿಕದ ಪ್ರಖ್ಯಾತ ವಾಗ್ನಿಯಾಗಿದ್ದ ಎಡ್ವರ್ಡ್ ಎವರೆಟ್ಟನ ಎರಡು ಗಂಟೆಗಳ ಭಾಷಣದ ಅನಂತರ ಮಾಡಿದ ಆ ಭಾಷಣ ಆಗ ಶೋತೃಗಳ ಗಮನ ಸೆಳೆಯಲಿಲ್ಲ. ಲಿಂಕನನಿಗೂ ಸಮಾಧಾನವೆನಿಸಿರಲಿಲ್ಲ. ಆದರೆ ಅಚ್ಚಾದಾಗ ಅದರ ಪ್ರಭಾವ ಎಷ್ಟೆಂಬುದು ಎಲ್ಲರಿಗೂ ಗೊತ್ತಾಯಿತು. ಎಬ್ಬರೂ ಅದನ್ನು ಹೊಗಳಿದ. ಲಿಂಕನ್ ಭಾಷಣಮಾಡಿದ ಸ್ಥಳದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಗೆಟ್ರೊಡ್ ಬೆಲ್ : 1868-1926, ಬ್ರಿಟಿಷ್ ಪುರಾತತ್ತ್ವಜ್ಞೆ, ಅನ್ವೇಷಕಿ, ಲೇಖಕಿ ಮತ್ತು ಅಧಿಕಾರಿ. ಇವಳ ಪೂರ್ಣ ಹೆಸರು ಗೆಟ್ನಡ್ ಮಾರ್ಗರೇಟ್ ಲೊಥಿಯನ್ ಬೆಲ್. ಇಂಗ್ಲೆಂಡಿನ ಪಟ್ಟಣ ಡೂರ್‌ಹ್ಯಾಂನ ವಾಷಿಂಗ್‌ಟನ್ ಹಾಲ್‌ನಲ್ಲಿ 1868ರ ಜುಲೈ 14ರಂದು ಜನಿಸಿದಳು, ಸರ್ ಹೋಗ್‌ಬೆಲ್ ಮತ್ತು ಮೇರಿಷೀಲ್ಡ್‌ ಬೆಲ್ ದಂಪತಿಗಳ ಮಗಳು. ಇವಳು 3 ವರ್ಷದವಳಾಗಿದ್ದಾಗ ತಾಯಿ ನಿಧನವಾದಳು. ಇವಳು ಲಂಡನ್ನಿನ ಕ್ವಿನ್ಸ್ ಕಾಲೇಜಿನಲ್ಲಿ ಪ್ರಥಮ ವಿದ್ಯಾಭ್ಯಾಸವನ್ನು, ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲೇಡಿ ಮಾರ್ಗರೇಟ್ ಹಾಲ್‌ನಲ್ಲಿ ಮಾಡಿದಳು. ಇವಳಿಗೆ ಆಗ 17 ವರ್ಷ. ಆಧುನಿಕ ಇತಿಹಾಸದಲ್ಲಿ ಪರಿಣಿತಳಾಗಿ 2 ವರ್ಷದಲ್ಲಿಯೇ ಆನ‌ ಪದವಿ ಪಡೆದಳು. ಇವಳು ವಿದ್ಯಾಭ್ಯಾಸ ಮಾಡುವಾಗ ಪ್ರವಾಸ ಮತ್ತು ಪರ್ವತಾರೋಹಣ ದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಳು, ಮರುಭೂಮಿಯಲ್ಲಿ ಪ್ರವಾಸ ಮಾಡುವುದರಲ್ಲಿಯೂ ಮತ್ತು ಪುರಾತತ್ತ್ವದಲ್ಲಿಯೂ ಆಸಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದಳು. 1905ರಲ್ಲಿ ಈಗ ಟರ್ಕಿಯಲ್ಲಿರುವ ಪ್ರಾಚೀನ ನೆಲೆ ಇಫೇಸಸ್ ಡೇವಿಡ್ ಜಾರ್ಜ್ ಹೂಗರ್ಲ್ ಎಂಬ ಬ್ರಿಟಿಷ್ ಪುರಾತತ್ತ್ವಜ್ಞ ನಡೆಸುತ್ತಿದ್ದ ಉತ್ಕನನದಲ್ಲಿ ಭಾಗವಹಿಸಿದ್ದಳು. ಇವಳು ಅರೇಬಿಕ್, ಪರ್ಷಿಯನ್, ಟರ್ಕಿಷ್, ಫ್ರೆಂಚ್, ಜರ್ಮನಿ ಮತ್ತು ಇಟಲಿ ಭಾಷೆಗಳನ್ನು ತಿಳಿದು ನಿರರ್ಗಳವಾಗಿ ಮಾತನಾಡುತ್ತಿದ್ದಳು. ಇದರಿಂದ ಪ್ರವಾಸ ಮಾಡುವಾಗ ಕಷ್ಟವಾಗಲಿಲ್ಲ. ಅಲ್ಲಿ ಸ್ಥಳೀಯರೊಡನೆ ಬೆರೆಯಲು ಸಹಾಯವಾಯಿತು. 1907ರಲ್ಲಿ ಮಾರ್ಚ್ ತಿಂಗಳಿನಲ್ಲಿ ಆಟೋಮನ್ ಸಾಮ್ರಾಜ್ಯಕ್ಕೆ ಪ್ರಯಾಣ ಮಾಡಿ ಅಲ್ಲಿ ಅನಟೋಲಿಯದ ಬಿರ್‌ಬಿಂಕಿಲಿಸೆನಲ್ಲಿರುವ ಸ್ಮಾರಕ ನೆಲೆಗಳನ್ನು ಉತ್ಕನನ ಮಾಡುತ್ತಿದ್ದ ಬೈಬಲ್‌ನ ಹೊಸ ಒಡಂಬಡಿಕೆಯ ವಿದ್ವಾಂಸ ಮತ್ತು ಪುರಾತತ್ತ್ವಜ್ಞ ಸರ್ ವಿಲಿಯಂ, ಎಂ. ರಾಮಸ್ಯೆ ಜೊತೆಯಲ್ಲಿ ಉತ್ಕನನ ನಡೆಸಿದಳು. ಉತ್ಪನನದ ಕಾಲಾನುಕ್ರಮಣಿಕೆಯನ್ನು 'ದಿ ತೌಸಂಡ್ ಅಂಡ್ ದಿ ಒನ್ ಚರ್ಚಸ್' ಎಂದು ಪ್ರಕಟಿಸಿದಳು. ಈ ಸ್ಮಾರಕಗಳಲ್ಲಿ ಅನೇಕವು ಈಗ ಉಳಿದಿಲ್ಲ. 1909ರ ಜನವರಿಯಲ್ಲಿ ಮೆಸಪೊಟೇಮಿಯ ಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಹಿಟೈಟರ ನಗರ ಕರ್‌ಕೆಮಿಷ್‌ನಲ್ಲಿ ಉಬೈದ್ ಅವಶೇಷಗಳ ನಕ್ಷೆಯನ್ನು ರಚಿಸಿ ವಿವರಣೆಯನ್ನು ದಾಖಲಿಸಿದಳು. (೪‌೪ ವಿಷ್ನಲ್ಲಿ ಇಟ್ಟರ ಪುರಾತತ್ತ್ವಜ್ಞರಾದ ಟಿ.ಇ. ಲಾರೆನ್ಸ್ ಮತ್ತು ಡೇವಿಡ್ ಜಾರ್ಜ್ ಹೂಗರ್ಥ್ ನಡೆಸುತ್ತಿದ್ದ ಉತ್ಪನನದಲ್ಲಿ ಭಾಗವಹಿಸಿದ್ದಳು. 19140 ಮೊದ ಲ ಮಹಾಯುದ್ಧ, ಪಾರಂಭವಾದಾಗ ರೆಡ್‌ಕ್ರಾಸ್‌ನಲ್ಲಿ ಸ್ವಯಂಸೇವಕಿಯಾಗಿ ಫ್ರಾನ್ಸ್‌ನಲ್ಲಿ ಸೇವೆ ಸಲ್ಲಿಸಿದಳು. ಇವಳು ಅವಿವಾಹಿತಳು. ಆದರೆ ಬ್ರಿಟಿಷ್ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿವಾಹಿತ ಮೇಜರ್ ಚಾರ್ಲ್ಸ್ ಡೌಗಟೆಯೊಡನೆ ಸಂಬಂಧವಿತ್ತು. ಅವನು 1915ರಲ್ಲಿ ಗ್ಯಾಲಿಪೋಲಿಯ ಕದನದಲ್ಲಿ ನಿಧನವಾದ. ಅನಂತರ ಇವಳು ಸಂಪೂರ್ಣವಾಗಿ ತನ್ನ ಕೆಲಸದಲ್ಲಿ ಮಗ್ನಳಾದಳು. ಇವಳನ್ನು 1915ರ ನವೆಂಬರ್‌ನಲ್ಲಿ ಆಗ ತಾನೆ ಕೈರೋನಲ್ಲಿ ಭಾರಂಭವಾಗುತ್ತಿದ್ದ ಆಥ‌ ಬ್ಯೂರೋನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜನರಲ್ ಗಿಲ್‌ಬೆರ್ಟ್‌ ಡ್ರೈಟನ್‌ಗೆ ಸಹಾಯ ಮಾಡಲು ಕಳುಹಿಸಿದರು. ಅವನು ಇವಳನ್ನು 1916ರ ಮಾರ್ಚ್ 3ರಂದು ಬಾಸ್ರ ನಗರಕ್ಕೆ ಕಳುಹಿಸಿದ. ಆ ಸಮಯದಲ್ಲಿ ಇವಳ ಭಾಷಾಜ್ಞಾನ ಬೇಹುಗಾರಿಕೆ ಕೆಲಸಕ್ಕೆ ಸಹಕಾರಿಯಾಯಿತು. ಅಲ್ಲಿ ಬಾಗ್ದಾದ್ ಕಡೆಗೆ ಸಾಗುವ ಸೈನ್ಯ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಬೇಕಾಗಿತ್ತು. ಇವಳು ಆ ಪ್ರದೇಶದ ನಕ್ಷೆಯನ್ನು ರಚಿಸಿ ಸೈನ್ಯ ಸುರಕ್ಷತೆಯಿಂದ ತಲುಪಲು ಸಹಾಯ ಮಾಡಿದಳು. ಬ್ರಿಟಿಷ್ ಸೈನ್ಯದಲ್ಲಿ ಇವಳೊಬ್ಬಳೇ ಮಹಿಳಾಧಿಕಾರಿ. ಒಂದನೆಯ ಮಹಾಯುದ್ಧಾನಂತರ ಇರಾಕ್‌ನಲ್ಲಿ ಹಸ್‌ಮೇಟ್ ರಾಜ್ಯ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದಳು. 1918ರಲ್ಲಿ ಬಾಗ್ದಾದ್‌ನಲ್ಲಿ ಇರಾಕ್ ಆರ್ಕಿಯಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಇರಾಕ್ ದೂರ ಫೈಸಲ್ ಸಹಾಯ ಮಾಡಿದ. ಆ ಮ್ಯೂಸಿಯಂಗೆ ತಾನು ಸಂಗ್ರಹಿಸಿದ್ದ ಮತ್ತು ಲಿಯೊನಾರ್ಡ್ ವೊಲಿ, ಉರ್ ಮತ್ತು ಇತರ ಮುಖ್ಯ ನೆಲೆಗಳಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ನೀಡಿದಳು. ಬಾಗ್ದಾದ್‌ನಲ್ಲಿ ಬ್ರಿಟಿಷ್ ಸ್ಕೂಲ್ ಆಫ್ ಆರ್ಕಿಯಾಲಜಿಯನ್ನು ಸ್ಥಾಪಿಸಿದಳು. ಇರಾಕ್ ನೂತನ ಸರ್ಕಾರ ಇವಳನ್ನು ಡೈರೆಕ್ಟರ್ ಆಫ್ ಆಂಟಿಕ್ವಿಟಿಸ್ ಆಗಿ ನೇಮಿಸಿತು. ಒಂದನೆಯ ಮಹಾಯುದ್ಧದ ಅನಂತರ ರಾಜಕೀಯದಿಂದ ದೂರ ಸರಿದು ಪುರಾತತ್ತ್ವದ ಕಾರ್ಯದಲ್ಲಿ ಮಗ್ನಳಾದಳು. ಬ್ರಿಟಿಷ್ ಮತ್ತು ಅರಬ್ ಸೈನ್ಯದವರ ಸಹವಾಸದಿಂದ ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದ ಶ್ವಾಸಕೋಶದ ನಾಳದ ಊತದಿಂದ ನರಳುತ್ತಿದ್ದಳು. ಇವಳು ತನ್ನ ಭವಿಷ್ಯದ ಮತ್ತು ಕ್ಷೀಣಿಸುತ್ತಿರುವ ದೇಹಸ್ಥಿತಿಯಿಂದ ಆತಂಕಕ್ಕೆ ಒಳಗಾದಳು. ಇವಳ ತಮ್ಮ ಟೈಫಾಯಿಡ್ ರೋಗದಿಂದ<noinclude></noinclude> jc1d0278vssji0qbtg389gy1sanl6rx ಪುಟ:Mysore-University-Encyclopaedia-Vol-6-Part-10.pdf/೧೮ 104 118197 313632 2026-04-30T13:54:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಡ್ಡೆಕೋಸು ಇದನ್ನು ಮುಂಬಯಿ, ಬರೋಡ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ಅಧಿಕವಾಗಿ ಬೆಳೆಸುತ್ತಾರೆ. ಗೆಡ್ಡೆಕೋಸಿನ ಕೃಷಿಗೆ ತಂಪಾದ ಹಾಗೂ ತೇವಾಂಶವಿರುವ ಹವೆ ಅಗತ್ಯ. ಆದ್ದರಿಂದ ಭಾರತದಲ್ಲಿ ಇದನ್ನು ಚ... 313632 proofread-page text/x-wiki <noinclude><pagequality level="1" user="Pragathi. BH" /></noinclude>ಗೆಡ್ಡೆಕೋಸು ಇದನ್ನು ಮುಂಬಯಿ, ಬರೋಡ, ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ಅಧಿಕವಾಗಿ ಬೆಳೆಸುತ್ತಾರೆ. ಗೆಡ್ಡೆಕೋಸಿನ ಕೃಷಿಗೆ ತಂಪಾದ ಹಾಗೂ ತೇವಾಂಶವಿರುವ ಹವೆ ಅಗತ್ಯ. ಆದ್ದರಿಂದ ಭಾರತದಲ್ಲಿ ಇದನ್ನು ಚಳಿಗಾಲದ ಬೆಳೆಯನ್ನಾಗಿ ಬೆಳೆಸುವುದೇ ಹೆಚ್ಚು ಅದರಲ್ಲೂ ಉತ್ತರ ಭಾರತದಲ್ಲಿ ಇದರ ಕೃಷಿ ಬಹಳವಾಗಿದೆ. ಬೆಟ್ಟಪ್ರದೇಶಗಳಲ್ಲಿ ಇದನ್ನು ವಸಂತ ಋತುವಿನಲ್ಲಿ ಅಥವಾ ಬೇಸಗೆ ಕಾಲದ ಆರಂಭದಲ್ಲಿ ಬೆಳೆಸಲಾಗುತ್ತದೆ. ಕೆಲವು ಕಡೆಗಳಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನೂ ತೆಗೆಯುವುದುಂಟು. ಮಣ್ಣಿನ ಲಕ್ಷಣದಲ್ಲಿ ಸ್ವಲ್ಪ ಬದಲಾವಣೆಯಾದರೂ ಇದು ಹೊಂದಿಕೊಂಡು ಬೆಳೆಯಬಲ್ಲುದು. ಮರಳು ಮಿಶ್ರಿತ ಜೇಡಿಮಣ್ಣಿದ್ದಲ್ಲಿ ಬೇಗನೆ ಬೆಳೆ ತೆಗೆಯಬಹುದಾದರೂ ಮೆಕ್ಕಲು ಮಣ್ಣು ಒಳ್ಳೆಯ ಫಸಲನ್ನು ಕೊಡುತ್ತದೆ. ಆತ್ಮೀಯ ಮಣ್ಣಿನಲ್ಲಿ ಇದು ಚೆನ್ನಾಗಿ ಬೆಳೆಯಲಾರದು. ಮಣ್ಣಿನಲ್ಲಿ ಇತರ ಸಂದರುವ ವಸ್ತುಗಳು ಬೆರೆಸಿದ್ದರೆ ಉತ್ತಮ. ಆಗಾಗ್ಗೆ ಮುನ್ನು ಸಡಿಲಿಸಿ ಕಳೆ ಕೀಳುವುದು ಒಳ್ಳೆಯದು. ಗೆಡ್ಡೆಕೋಸಿನ ಬೆಳೆಗೆ ಅಧಿಕ ಗೊಬ್ಬರದ ಪೂರೈಕೆಯೂ ಅಗತ್ಯ ಹಾಕಿದ ಗೊಬ್ಬರ ಮಣ್ಣಿನಲ್ಲಿ ಸರಿಯಾಗಿ ಬೆರೆಯುವಂತೆ ಮೂರು ನಾಲ್ಕು ಸಲವಾದರೂ ಚೆನ್ನಾಗಿ ಉಳಬೇಕು. ಅಮೋನಿಯಂ ಸಟ್, ಸೂಪರ್ ಫಾಸ್ಟೇಟ್ ಮತ್ತು ಹಸಿರು ಗೊಬ್ಬರಗಳನ್ನು ಮಿಶ್ರ ಮಾಡಿ ಅಥವಾ ಬೇರೆ ಬೇರೆಯಾಗಿ ಉಪಯೋಗಿಸ ಬಹುದು. ಬೀಜ ಬಿತ್ತುವ ಪಾತಿಯಲ್ಲಿನ ಮಣ್ಣಿನ ಹೊರಪದರ ಗಡುಸಾಗಿರದೆ ಪುಡಿಯಾಗು ವಂತಿರಬೇಕು. ಬೀಜ ಬಿತ್ತುವ ಸ್ಥಳ ಅಶುಚಿಯಾಗಿದ್ದಲ್ಲಿ ಫಾರ್ಮಾಲ್ಡಿಹೈಡ್ ದ್ರಾವಣವನ್ನು ಅಥವಾ ಬಿಸಿನೀರನ್ನು ಚಿಮುಕಿ ತಣಿಸಿ, ಗೆಂಸಿಗೆ ನೀರಿನ ಸರಬಲಂ ಬರುಥೇವಂಗಿರಬೇಕು, ಚಿಮುಕಿಸಬೇಕು. ಗೆಡ್ಡೆಕೋಸಿಗೆ ಗೆಡ್ಡೆಕೋಸಿನ ಬೀಜಗಳನ್ನು ಬಯಲು ಪ್ರದೇಶಗಳಲ್ಲಿ ಆಗಸ್ಟ್‌ ನಿಂದ ಅಕ್ಟೋಬರ್‌ವರೆಗೂ ಗುಡ್ಡ ಪ್ರದೇಶಗಳಲ್ಲಿ ಫೆಬ್ರವರಿಯಿಂದ ಮೇ ವರೆಗು ಬಿತ್ತು ಬಿತ್ತುತ್ತಾರೆ. ಒಂದು ಹೆಕ್ಟೇರಿಗೆ 1-1.5 ಕೆಜಿ ಬೀಜ ಬೇಕಾಗುತ್ತದೆ. ಬೀಜಗಳನ್ನು ಸಾಲಾಗಿ ನೆಡಬೇಕು. ಸಾಂದ್ರವಾಗಿ ಬಿತ್ತಬಾರದು. ಒಂದು ಗಿಡ ಇನ್ನೊಂದು ಗಿಡದಿಂದ ಇಪ್ಪತ್ತು ಸೆಂಮೀ ಅಂತರದಲ್ಲಿರಬೇಕು. ಬೀಜ ಬಿತ್ತಿದ ಸುಮಾರು 40-60 ದಿವಸಗಳೊಳಗೆ ಬೆಳೆ ಕೊಯ್ಲಿಗೆ ಬರುತ್ತದೆ. ಗೆಡ್ಡೆಕೋಸಿಗೆ ಸಾರಜನಕದ ಆವಶ್ಯಕತೆ ಹೆಚ್ಚಾಗಿರುವುದರಿಂದ ದ್ವಿದಳಧಾನ್ಯಗಳನ್ನು ಬೆಳೆಸಿದ ಅನಂತರ ಬೀಜ ಬಿತ್ತುವುದು ಉತ್ತಮ. ಈ ಸಸ್ಯದಲ್ಲಿ ರೂಪಾಂತರ ಹೊಂದಿರುವ ಕಾಂಡವೇ ಆಹಾರಕ್ಕಾಗಿ ಉಪಯೋಗಿಸಲ್ಪಡುವ ಭಾಗ, ಕಾಂಡ ಸರಿಯಾದ ಗಾತ್ರಕ್ಕೆ ಬೆಳೆದ ಅನಂತರ ಇದನ್ನು ಕೀಳಬಹುದು. ಆದರೆ ದೀರ್ಘಕಾಲ ಹಾಗೆಯೇ ಬಿಟ್ಟರೆ ಗೆಡ್ಡೆ ಬಲಿತು ಗಟ್ಟಿಯಾಗಿ ನಾರು ನಾರಾಗುತ್ತದೆ. ಗೆಡ್ಡೆಕೋಸಿನ ವಾರ್ಷಿಕ ಇಳುವರಿ ಹೆಕ್ಟೇರಿಗೆ 20-25 ಟನ್‌ಗಳು. ಗೆಡ್ಡೆಕೋಸನ್ನು ಈ ಸಲ, ಉ ಯಲ್ಲಿ ಮತ್ತು ಶೇ.90-95 ಕೀ.ಕವಿರುವಲ್ಲಿ ಶೇಖರಿಸಿಡಬಹುದು. ಗೆಡ್ಡೆಕೋಸಿನಲ್ಲಿ ಕಾಂಡ ಮಾರ್ಪಾಡಾಗಿ ಗೆಡ್ಡೆಯಂಥ ರಚನೆಯಾಗುತ್ತದೆ. ಎಲೆಗಳು ಕಾಂಡದ ಮೇಲ್ಬಾಗದಲ್ಲಿ ಗುಂಪುಕೂಡಿರುತ್ತವೆ. ಇವು ಸರಳ ಮಾದರಿಯವು. ಹೂಗಳು ದ್ವಿಲಿಂಗಿಗಳು ಹಾಗೂ ಹಳದಿಬಣ್ಣದವು. ಗೊನೆಯಾಕಾರದ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿವೆ. ಪುಷ್ಪಪತ್ರ ಮತ್ತು ಪುಷ್ಪದಳಗಳ ಸಂಖ್ಯೆ ನಾಲ್ಕು, ಕೇಸರಗಳು ಆರು. ಇವುಗಳಲ್ಲಿ ಎರಡು ಚಿಕ್ಕವಾಗಿಯೂ ನಾಲ್ಕು ದೊಡ್ಡವಾಗಿಯೂ ಇವೆ. ಅಂಡಾಶಯದಲ್ಲಿ ಎರಡು ಕಾರ್ಪೆಲುಗಳಿರುತ್ತವೆ. ಶಲಾಕೆ ಚಿಕ್ಕದು. ಶಲಾಕಾಗ್ರ ಗುಂಡಗಿದೆ. ಕಾಯಿಗಳು ಕ್ಯಾಪ್ಯೂಲ್ ಮಾದರಿಯವು. ಹೂಗಳಲ್ಲಿ ಸಾಮಾನ್ಯವಾಗಿ ಅನ್ಯ ಪರಾಗಸ್ಪರ್ಶ ನಡೆಯುತ್ತದೆ. ಅಲ್ಲದೆ ಇದೇ ಜಾತಿಯ ಬೇರೆ ಸಸ್ಯಗಳೊಡನೆ ಪರಕೀಯ ಪರಾಗಸ್ವರ್ಶವೂ ನಡೆಯಬಹುದು. ಪರಾಗಕೋಶ ಮತ್ತು ಅಂಡಾಶಯಗಳು ಬೇರೆ ಬೇರೆ ಕಾಲಗಳಲ್ಲಿ ಪಕ್ವವಾಗುವುದರಿಂದ ಸ್ವಕೀಯ ಪರಾಗಸ್ಪರ್ಶ ಅಸಾಧ್ಯ. ಪರಾಗಸ್ಪರ್ಶ ಕ್ರಿಯೆ ಸಹಜವಾಗಿ ನಡೆದರೂ ಬೀಜಗಳ ಉತ್ಪತ್ತಿ ಬಲು ಕಡಿಮೆ. ಭಾರತದಲ್ಲಿ ಬೆಟ್ಟ ಪ್ರದೇಶಗಳಲ್ಲಿನ ಗದ್ದುಗಳು ಮಾತ್ರ ಬೀಜವನ್ನು ಉತ್ಪಾದಿಸುತ್ತವೆ. ಗೆಡ್ಡೆಕೋಸಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಒಂದು ನಸುಹಸಿರು ಬಣ್ಣದ್ದು. ಇದು ಗುಂಡಾಗಿಯೂ ನುಣುಪಾಗಿಯೂ ಇರುವ ಮಧ್ಯಮ ಗಾತ್ರದ ಕೋಸು. ಇದರ ವಾಣಿಜ್ಯನಾಮ ವೈಟ್ ವಿಯನ. ಇನ್ನೊಂದು ನೇರಳೆ ವರ್ಣದ್ದು, ಇದರ ಹೆಸರು ಪರ್ಪಲ್ ವಿಯನ. ಇದನ್ನು ತರಕಾರಿಯಂತೆ ಉಪಯೋಗಿಸುವುದಲ್ಲದೆ ಉಪ್ಪಿನ ಹಂಪುಗಳನ್ನು ಬಳಸುತ್ತಾರೆ, ಗೆಣಸಿನಲ್ಲಿ ಶೇ.92. ಕೀಲಕ ಶೇ.1.1 ನೈಟ್ರೋಜನ್, ಶೇ.0.2 ಕೊಬ್ಬು, ಶೇ.3.8 ಕಾರ್ಬೊಹೈಡ್ರೆಟ್, ಶೇ.0.7 ಲವಣ ಪದಾರ್ಥ, ಶೇ.1.5 ನಾರು; ಲವಣ ಪದಾರ್ಥಗಳಲ್ಲಿ ಮುಖ್ಯವಾದವು ಕ್ಯಾಲ್ಸಿಯಂ, ಮೆಗ್ನಿಸಿಯಂ, ಫಾಸ್ಪರಸ್, ಕಬ್ಬಿಣ, ತಾಮ್ರ, ಗಂಧಕ, ಗಂಧಕದ ಅಂಶ ವಿಶೇಷವಾಗಿರುವು ದರಿಂದ ಗೆಡ್ಡೆಕೋಸಿಗೆ ಒಂದು ವಿಧದ ತೀಕ್ಷ್ಯ ವಾಸನೆಯಿದೆ. ಗೆಡ್ಡೆಕೋಸು ಹಲವು ರೀತಿಯ ವ್ಯಾಧಿಗಳಿಗೆ ಮತ್ತು ಹಾನಿಕರ ಕೀಟಗಳಿಗೆ ಬಲಿಯಾಗುತ್ತದೆ. ರೋಗಗಳಲ್ಲಿ ಮುಖ್ಯವಾದವು ಡ್ಯಾಂಪಿಂಗ್ ಆಫ್; ಎಳೆಯ ಸಸ್ಯಗಳಲ್ಲಿ ಇದು ಬಲು ಸಾಮಾನ್ಯವಾದ ರೋಗ. ಇದನ್ನು ತಡೆಗಟ್ಟಲು ಫಾರ್ಮಾಲ್ಡಿಹೈಡ್ ಅಥವಾ ಇನ್ನಿತರ ಶಿಲೀಂಧ್ರನಾಶಕ ವಸ್ತುಗಳನ್ನು ಬೀಜ ಬಿತ್ತುವ ಜಾಗದಲ್ಲಿ ಚಿಮುಕಿಸಬೇಕು ಮತ್ತು ಬೀಜಗಳನ್ನು ಸಾಕಷ್ಟು ಅಂತರದಲ್ಲಿ ನೆಡಬೇಕು. 2 ಬ್ಲಾಕ್ ರಾಟ್ ; ಕ್ಯಾಂತೊಮೊನಾಸ್ ಕಂಪೆಸ್ಟಿಸ್ ಎಂಬ ಬ್ಯಾಕ್ಟಿರಿಯ ಈ ರೋಗಕ್ಕೆ ಮೂಲ ಕಾರಣ. ಇದರಿಂದ ಎಲೆಗಳು ಹಳದಿಬಣ್ಣಕ್ಕೆ ತಿರುಗುವುದಲ್ಲದೆ ನರಗಳು ಕಪ್ಪಾಗುತ್ತವೆ. ಚಿಕ್ಕ ಚಿಕ್ಕ ಸಸಿಗಳಿಗೆ ಈ ರೋಗ ಬಂದರೆ ಅವು ಸತ್ತುಹೋಗುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಈ ರೋಗ ಬಹು ಸಾಮಾನ್ಯ. ಇದು ಬೀಜಗಳ ಮೂಲಕ ಹರಡುವುದರಿಂದ ಇಂಥ ಬೀಜಗಳನ್ನು ಬಿತ್ತುವ ಮೊದಲು 500 ಸೆಂ. ಉಷ್ಣತೆಯ ನೀರಿನಲ್ಲಿ 25-30 ಮಿನಿಟುಗಳ ತನಕ ಮುಳುಗಿಸಬೇಕು. ಬೆಳೆಗಳ ಪರ್ಯಾಯವೂ ಈ ರೋಗವನ್ನು ಹತೋಟಿಗೆ ತರುವ ಇನ್ನೊಂದು ಉಪಾಯ. 3. ಕ್ಲಬ್‌ರೂಟ್ : ಈ ರೋಗ ಆಮ್ಮಿಯ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಪ್ಲಾಸ್ಕೊಡಿಯೋಫೊರ ಬ್ಯಾಸಿಕೆ ಎಂಬ ಶಿಲೀಂದ್ರ ಕಾರಣ, ಇದು ಮಣ್ಣಿನಲ್ಲಿ ವಾಸವಾಗಿದ್ದು ಬೇರನ್ನು ಆಕ್ರಮಿಸಿಕೊಳ್ಳುತ್ತದೆ, ಬೇರಿನಿಂದ ಒಳಹೊಕ್ಕ ಮೇಲೆ ನೀರಿನ ಸಾಗಣೆಗೆ ಅಡ್ಡಿಯನ್ನು ಉಂಟುಮಾಡುವುದರಿಂದ ಸಸ್ಯದ ಬೆಳವಣಿಗೆಯನ್ನು ಕುಂದಿಸುತ್ತದೆ. ತತ್ಪರಿಣಾಮವಾಗಿ ಎಲೆಗಳು ಬಾಡಿಹೋಗುತ್ತವೆ. ಬೆಳೆಯ ಪರ್ಯಾಯ ಕಾಲವನ್ನು ಹೆಚ್ಚಿಸುವುದರಿಂದ ಮತ್ತು ಮಣ್ಣನ್ನು ಕ್ಷಾರೀಯ ಸ್ಥಿತಿಗೆ ತರುವುದರಿಂದ ಈ ರೋಗವನ್ನು ತಡೆಗಟ್ಟಬಹುದು, 4. ಬ್ಲ್ಯಾಕ್ ಲೆಗ್ : ಫೋಮ ಲಿಂಗ ಎಂಬ ಶಿಲೀಂಧ್ರದಿಂದ ಈ ರೋಗ ಬರುತ್ತದೆ. ರೋಗ ಅಂಟಿದಾಗ ಕಾಂಡದ ತಳಭಾಗ ಮತ್ತು ಬೇರುಗಳು ಸತ್ತುಹೋಗುವುದರಿಂದ ಗಿಡ ಬಾಡಿ ಬಿದ್ದುಹೋಗುತ್ತದೆ. ಎಳೆಯ ಸಸಿಗಳು ಇದಕ್ಕೆ ಬಹುಬೇಗನೆ ತುತ್ತಾಗುತ್ತವೆ. ಇದನ್ನು ಹತೋಟಿಗೆ ತರುವ ಮುಖ್ಯ ವಿಧಾನಗಳೆಂದರೆ ಬೆಳೆಗಳ ಪರ್ಯಾಯ ಕಾಲವನ್ನು ಹೆಚ್ಚಿಸುವುದು ಮತ್ತು ಬೀಜಗಳನ್ನು ಬಿತ್ತುವ ಮೊದಲು ಅವನ್ನು ಸುಮಾರು 1220. ಸೆಂ. ಉಷ್ಣತೆಯಿರುವ ನೀರಿನಲ್ಲಿ 25 ಮಿನಿಟುಗಳ ಕಾಲ ಮುಳುಗಿಸಿಟ್ಟಿದ್ದು ಅನಂತರ ಒಣಗಿಸುವುದು. 5. ಹಳದಿರೋಗ : ಸೇರಿಯಂ ಕೊಂಗ್ಲುಟನನ್ಸ್ ಎಂಬ ಶಿಲೀಂಧ್ರ ಈ ರೋಗವನ್ನು ಉಂಟುಮಾಡುತ್ತದೆ. ಇದು ಸಸ್ಯ ದೇಹದಲ್ಲಿ ನೀರು ಮತ್ತು ಆಹಾರ ಸಾಗಣೆಗೆ ತೊಂದರೆಯನ್ನು ಉಂಟುಮಾಡುವುದರಿಂದ ಗಿಡದ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. ಇಡೀ ಗಿಡ ಹಳದಿಬಣ್ಣಕ್ಕೆ ತಿರುಗಿ ಎಲೆಗಳು ಉದುರಲು ಪ್ರಾರಂಭವಾಗುವುದು ಈ ಜಾಡ್ಯದ ಮುಖ್ಯ ಚಿಹ್ನೆ, ರೋಗವನ್ನು ತಡೆಗಟ್ಟಲು ಬೀಜ ನೆಡುವ ಜಾತಿಗಳನ್ನು ಚೊಕ್ಕಟವಾಗಿರಿಸಾಡಿ. ನಿರೋಧ ಶಕ್ತಿಯುಳ್ಳ ಬಗೆಗಳ ರು ಮಾತ್ರ ಬೆಳೆಯುವುದು ರೋಗ ನಿವಾರಣೆಯ ಉತ್ತಮ ವಿಧಾನ. ಹಾನಿಕಾರಕ ಕೀಟಗಳಲ್ಲಿ ಮುಖ್ಯವಾದವು ಇವು: ಹೈಲೆಮಿಯ ಬ್ರಾಸಿಕ ಎಂಬ ಕೀಟ ಮೊದಲು ಎಳೆಯ ಬೇರುಗಳನ್ನು ಆಕ್ರಮಿಸಿಕೊಂಡು ಅನಂತರ ಪ್ರಮುಖ ಬೇರಿನೊಳಕ್ಕೆ ಹಾಗೂ ಕಾಂಡದೊಳಕ್ಕೆ ಕೊರೆದುಕೊಂಡು ಹೋಗುತ್ತದೆ. ತತ್ಪಲವಾಗಿ ಗಿಡ ಹಳದಿಬಣ್ಣಕ್ಕೆ ತಿರುಗಿ ಬಾಡುತ್ತ ಬರುತ್ತದೆ. ರಸಕರ್ಪೂರದ (ಕ್ಯಾಲೊಮೆಲ್)<noinclude></noinclude> j0zga1wx7eekt1hjk98twrufto1x8n7 ಪುಟ:Mysore-University-Encyclopaedia-Vol-6-Part-10.pdf/೨೧ 104 118198 313633 2026-04-30T13:54:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆದ್ದಲು ಶೇ.68.5, ಕಾರ್ಬೊ ಹೈಡ್ರೆಟ್ ಶೇ.28.2, ಕೊಬ್ಬು ಶೇ.0.3, ಪ್ರೋಟೀನು ಶೇ.1.2, ಲೋಹಾಂಶ ಶೇ.1.0, ನಾರಿನ ಅಂಶ ಶೇ.0.8, ಅಲ್ಲದೆ ಪ್ರತಿ 100 ಗ್ರಾಂ, ಗೆಣಸಿನಲ್ಲಿ 50 ಮಿಗ್ರಾಂ ರಂಜಕ, 9 ಮಿಗ್ರಾಂ ಸೋಡಿಯಂ, 20 ಮಿಗ್ರಾಂ ಕ್ಯಾಲ್ಸಿಯಂ, 2.8 ಮಿಗ್... 313633 proofread-page text/x-wiki <noinclude><pagequality level="1" user="Pragathi. BH" /></noinclude>ಗೆದ್ದಲು ಶೇ.68.5, ಕಾರ್ಬೊ ಹೈಡ್ರೆಟ್ ಶೇ.28.2, ಕೊಬ್ಬು ಶೇ.0.3, ಪ್ರೋಟೀನು ಶೇ.1.2, ಲೋಹಾಂಶ ಶೇ.1.0, ನಾರಿನ ಅಂಶ ಶೇ.0.8, ಅಲ್ಲದೆ ಪ್ರತಿ 100 ಗ್ರಾಂ, ಗೆಣಸಿನಲ್ಲಿ 50 ಮಿಗ್ರಾಂ ರಂಜಕ, 9 ಮಿಗ್ರಾಂ ಸೋಡಿಯಂ, 20 ಮಿಗ್ರಾಂ ಕ್ಯಾಲ್ಸಿಯಂ, 2.8 ಮಿಗ್ರಾಂ ಕಬ್ಬಿಣ, 393 ಮಿಗ್ರಾಂ ಪೊಟ್ಯಾಸಿಯಂ, 24 ಮಿಗ್ರಾಂ ಸಿ ವಿಟಮಿನ್, ಹಾಗೂ ಲಘು ಪ್ರಮಾಣದಲ್ಲಿ ಬಿ ಹಾಗೂ ಎ ವಿಟಮಿನ್‌ಗಳು ಇವೆ. ಕಾರ್ಬೊ ಹೈಡ್ರೆಟ್ ಅಂಶದಲ್ಲಿ ಶೇ.16 ಪಿಷ್ಟವೂ ಶೇ.4 ಸಕ್ಕರೆಯೂ ಇರುವುದರಿಂದ ಗೆಣಸಿನಿಂದ ಆಲೊಹಾಲನ್ನೂ ಪಡೆಯಬಹುದಾಗಿದೆ. ಅಲ್ಲದೆ ಗೆಣಸಿನಿಂದ ಒಂದು ರೀತಿಯ ರಸಪಾಕವನ್ನೂ ತಯಾರಿಸುತ್ತಾರೆ. ಈಗ ಗೆಣಸಿನಿಂದ ಚಿಪ್ಸ್ ಅನ್ನು ತಯಾರಿಸಲಾಗುತ್ತಿದೆ. ಗೆಣಸಿನ ಎಳೆಚಿಗುರನ್ನು ಆಫ್ರಿಕ, ಇಂಡೋನೇಷ್ಯ ಮತ್ತು ಫಿಲಿಪೀನ್ಸ್‌ಗಳಲ್ಲಿ ಹಸುರು ತರಕಾರಿಯಾಗಿ ಬಳಸುವುದಿದೆ. ಗೆಡ್ಡೆಗಳನ್ನು ಪಡೆದ ಮೇಲೆ ಉಳಿಯುವ ಎಲೆ, ಕಾಂಡ ಇತ್ಯಾದಿಗಳನ್ನು ದನಕರುಗಳಿಗೆ ಮೇವಾಗಿ ಉಪಯೋಗಿಸಬಹುದು. ಚೇಳುಕಡಿತದ ಉರಿಯನ್ನು ಕಡಿಮೆ ಮಾಡಲು ಎಲೆಗಳ ಬೆಚ್ಚಾರವನ್ನು ಉಪಯೋಗಿಸುವ ಕ್ರಮ ಕೆಲವೆಡೆ ಇದೆ. (ಬಿ.ಪಿ.) ಗೆದ್ದಲು : ಪುರಾತನ ಕಾಲದಿಂದಲೂ ಗೆದ್ದಲು ಮಾನವನು ಬೆಳೆಯುವ ಆಹಾರ ಬೆಳೆಗಳು ಮತ್ತು ವಸ್ತು ಸಾಮಗ್ರಿಗಳನ್ನು ತಿಂದು ನಷ್ಟ ಮಾಡುತ್ತಿವೆ. ಗೆದ್ದಲನ್ನು ಸಂಸ್ಕೃತದಲ್ಲಿ “ಕಾಷ್ಟ ಹರಿಕ” ವೆಂದು ಕರೆಯುತ್ತಾರೆ. ಅಂದರೆ ಒಣಮರ ಅಥವಾ ಕಟ್ಟಿಗೆ ತಿನ್ನುವ ಹುಳುಗಳು ಎಂದರ್ಥ. ವಾಲ್ಮೀಕಿ ಮಹರ್ಷಿ ತಪಸ್ಸಿನಲ್ಲಿದ್ದಾಗ ಅವರ ಮೈಮೇಲೆ ಗೆದ್ದಲು ಹುತ್ತ ಕಟ್ಟಿದ್ದುದರಿಂದ ಅವರಿಗೆ ವಾಲ್ಮೀಕಿ ಎಂದು ಹೆಸರು ಬಂದಿತೆಂಬುದು ಸರ್ವವಿದಿತ. ಪೂರ್ವಜ ಗೆದ್ದಲುಗಳು ಸುಮಾರು 200 ದಶಲಕ್ಷ ವರ್ಷಗಳ ಹಿಂದೆಯೇ ಉದ್ಭವಿಸಿದುವು. ಆದರೆ 17ನೆಯ ಶತಮಾನದಿಂದ ಇತ್ತೀಚೆಗೆ ಗೆದ್ದಲುಗಳು ಪ್ರಕೃತಿಯಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿವೆ. ಗೆದ್ದಲು ಸಂಘಜೀವಿಗಳು, ಅಂಗ್ಲ ಭಾಷೆಯಲ್ಲಿ ಟರ್ಮಟ್ಸ್ ಎಂದು ಕರೆಯುತ್ತಾರೆ. ಇದರ ಮತ್ತೊಂದು ಸಾಮಾನ್ಯ ಹೆಸರು “ವೈಟ್ ಆಂಟ್ಸ್”. ಅಂದರೆ ಬಿಳಿ ಇರುವೆಗಳು. ಆದರೆ ಈ ಹೆಸರು ಗೆದ್ದಲುಗಳಿಗೆ ಅನ್ವಯಿಸುವುದಿಲ್ಲ. ಕಾರಣ ಇವು ಮಾಸಲು ಬಿಳುಪಿನಿಂದ ಹಳದಿ ಕಂದು ಬಣ್ಣದ ವರೆಗಿರುತ್ತವೆ ಮತ್ತು ಇರುವ ಗುಂಪಿಗೆ ಸೇರುವುದಿಲ್ಲ. ಗೂಡಿನಲ್ಲಿ ಬೆಳೆಯುತ್ತಿರುವ ಗೆದ್ದಲಿನ ಮರಿಗಳು ಮತ್ತು ಅಪ್ಸರೆಗಳು ಮಾತ್ರ ಬಿಳುಪಾಗಿರುತ್ತವೆ. ಕೀಟಗಳ ಸಾಮಾನ್ಯ ವಿಕಾಸದಲ್ಲಿ ಗೆದ್ದಲುಗಳ ಸ್ಥಾನ ಇರುವೆಗಳಿಗಿಂತ ಪೂರ್ವದ್ದು, ತಮ್ಮ ಜೀವನದ ಬೆಳವಣಿಗೆ ಹಂತಗಳಲ್ಲಿ ಅಪೂರ್ಣ ರೂಪಾಂತರವುಳ್ಳ ಆದಿಕಾಲದ “ಐಸಾಪ್ಪೆರಾ” (ಸಮಪಕ್ಷೀಯ) ಗಣಕ್ಕೆ ಸೇರಿವೆ. ಗೆದ್ದಲಿನ ಹತ್ತಿರದ ಸಂಬಂಧಿ ಜಿರಲೆಗಳು, ಸಾಮಾನ್ಯವಾಗಿ ಗೆದ್ದಲಿಗೆ ಒಣಮರಗಳೆಂದರೆ ಅಚ್ಚುಮೆಚ್ಚು. ಅದರಿಂದ ಒಣಮರ, ಗಿಡ, ಬಳ್ಳಿ, ಒಣೆಲೆ, ಹುಲ್ಲು ಮುಂತಾದ ಆಹಾರದ ಮೇಲೆ ಮಣ್ಣಿನ ಪೊರೆಯಿಂದ ಮುಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಮುಕ್ತಿ ತಿನ್ನುವುದರಿಂದ ಎಲ್ಲಕ್ಕೂ ಗೆದ್ದಲು ಹಿಡಿದಿದ ಎನ್ನುವ ವಾಡಿಕೆ. ಗೆದ್ದಲು ಜಿರಲೆಗಳಂತೆ ನಿಶಾಜೀವಿಗಳು. ಏಕೆಂದರೆ ಇವು ಸೂರ್ಯನ ಜಳವನ್ನು ತಡೆಯುವುದಿಲ್ಲ. ಮಳೆ ನೀರು ಇವುಗಳ ಮೇಲೆ ಬೀಳದಂತೆ ಗೂಡುಗಳಲ್ಲಿದ್ದು ರಕ್ಷಣೆ ಪಡೆಯುತ್ತವೆ. ಉಸಿರಾಟದಿಂದ ಹೊರ ಹೊಮ್ಮುವ ಗಾಳಿ ಇಂಗಾಲದ ಡೈ ಆಕ್ಸೆಡ್‌ನಿಂದ ಕೂಡಿರುತ್ತದೆ. ಇದರಿಂದಾಗಿ ಶರೀರ ಸೂಕ್ಷ್ಮವಾಗಿದ್ದು ಬಿಸಿಲಿಗೆ ಬಿಟ್ಟಾಗ ಬದುಕಲಾರವು. ಆದುದರಿಂದ ತಾವು ಓಡಾಡುವಲ್ಲಿ ಮಣ್ಣಿನ ಪೊರೆಯನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ. ಗೆದ್ದಲು ಉಷ್ಣ ಮತ್ತು ಸಮಶೀತೋಷ್‌ ವಲಯದಲ್ಲಿ ಜೀವಿಸುವ ಕೀಟಿಗಳು, ಸದ್ಬಲಿನ ಅನೇಕ ಪ್ರದೇದಗಳು ಉಷ್ಣವಲಯದ ಮಳೆ ಆಶ್ರಿತ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿವೆ, ಅಖಂಡದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಲಿನ ಪ್ರಬೇಧಗಳನ್ನು ಗುರ್ತಿಸಿದ್ದಾರೆ. ಇದೇ ಬಗೆಯ ವಿಸ್ತಾರವನ್ನು ದಕ್ಷಿಣ ಅಮೆರಿಕದ ಅಮೆಜಾನ್ ನದಿ ತೀರ ಪ್ರದೇಶದ ಕಾಡುಗಳಲ್ಲಿ ಕಾಣಬಹುದಾಗಿದೆ. ಆಸ್ಟ್ರೇಲಿಯ ಮತ್ತು ಏಷ್ಯಾಖಂಡಗಳಲ್ಲಿಯೂ ಹೆಚ್ಚಿನ ಪ್ರಬೇಧಗಳನ್ನು ಗುರುತಿಸಲಾಗಿದೆ. ಆಫ್ರಿಕ ಮತ್ತು ಏಷ್ಯದ ಉಷ್ಣವಲಯಗಳಲ್ಲಿ ಹುತ್ತಗಳನ್ನು ಕಟ್ಟುವ ಮತ್ತು ಶಿಲೀಂದ್ರವನ್ನು ಬೆಳೆಸುವ ಗೆದ್ದಲಿನ ಪ್ರದೇಶಗಳಿವೆ. ಈವರೆಗೆ 2,600ಕ್ಕೂ ಹೆಚ್ಚು ಗೆದ್ದಲಿನ ಪ್ರಬೇಧಗಳನ್ನು ಗುರುತಿಸಲಾಗಿದ್ದು, ಇವುಗಳನ್ನು 6 ಕುಟುಂಬಗಳಾಗಿ ವಿಂಗಡಿಸಲಾಗಿದೆ. 1. ಮ್ಯಾಸ್ಫೋಟರ್ಮೈಟಡಿ, 2. ಕ್ಯಾಲೊಟರ್ಮೈಟಡಿ, 3. ಟರ್ಮೊಪ್ಪಿಡಿ, 4. ಹೊಡೊಟರ್ಮೈಟಡಿ 5. ರೈನೊ ಟರ್ಮೈಟಡಿ 6. ಟರ್ಮೈಟಡಿ, ಗೆದ್ದಲಿನ ಸಾಮಾನ್ಯವಿಕಾಸದಲ್ಲಿ ಮೊದಲ ಐದು ಕುಟುಂಬಗಳನ್ನು ಆದಿಕಾಲದ, ಕೆಳದರ್ಜೆಯ ಸಣ್ಣ ಸಣ್ಣ ಗೂಡುಗಳಲ್ಲಿ ವಾಸಿಸುವ ಗೆದ್ದಲು ಕುಟುಂಬಗಳೆಂದು ಪರಿಗಣಿಸಲಾಗಿದೆ. ಇವುಗಳು ತಿಂದ ಸೆಲ್ಯೂಲೋಸ್ ಆಹಾರವನ್ನು ಜೀರ್ಣಿಸಲು ಸಹಜೀವಿಗಳಾದ ಟ್ರೈಕೊಮೊನಾಡ್, ಆಕ್ಸಿಮೊನಾಡ್, ಹೈಪರ್‌ಮ್ಯಾಸ್ಟಿಗೊ ಟ್ರೈಕೊನಿಂಫ್ ಜಾತಿಯ 'ಪ್ರೊಟೊಜೋವ' ಗುಂಪಿನ ಕಶಾಂಗ ಏಕಾಣು ಜೀವಿಗಳು ಸಾಮಾನ್ಯವಾಗಿ ಕರುಳಿನಲ್ಲಿ ನೆಲೆಸಿರುತ್ತವೆ. ಟರ್ಮೈಟಿಡಿ ಕುಟುಂಬಗಳ ಪ್ರಬೇಧಗಳು ಮೇಲ್ದರ್ಜೆಯ ಗೆದ್ದಲುಗಳಾಗಿದ್ದು ಎಲ್ಲಾ ಬಗೆಯ ಗಿಡ ಮರ ಸಾವಯವ ವಸ್ತುಗಳನ್ನು ತಿಂದು ಜೀವಿಸಿ ಬದುಕುವ ವೈವಿಧ್ಯತೆಯನ್ನು ಪಡೆದಿವೆ. ಗೂಡುಗಳನ್ನು ಭೂಮಿಯೊಳಗೆ ಮತ್ತು ಮರಗಳಲ್ಲಿ ಅನೇಕ ವಿನ್ಯಾಸಗಳಲ್ಲಿ ಕಟ್ಟುತ್ತವೆ. ಇವುಗಳು ತಿಂದ ಆಹಾರವನ್ನು ಜೀರ್ಣಿಸಲು ಸಹಜೀವಿಗಳಾಗಿ ಬ್ಯಾಕ್ಟಿರಿಯ ಶಿಲೀಂದ್ರ ಮತ್ತು ಸೈರೋ ಕೀಟ್ಸ್ ಸೂಕ್ಷ್ಮಾಣುಗಳನ್ನು ಅವಲಂಬಿಸಿರುತ್ತವೆ. ಗೆದ್ದಲಿನ ವಿವಿಧ ಬಗೆಗಳು: 1. ರಕ್ಕೆಯಿಲ್ಲದ ಫಲವತಿ ಬಗೆ, 2. ಸೈನಿಕ ಗೆದ್ದಲು, 3, ಕೆಲಸಗಾರ ಗೆದ್ದಲು, 4. ರೆಕ್ಕೆಯುಳ್ಳ ಫಲಮತಿ ಬಗೆ, 5. ರೆಕ್ಕೆ ಕಳಚಿಕೊಂಡ ಫಲದಂತೆ ಬಗೆ ಗೆದ್ದಲುಗಳ ಆಹಾರ ಸೇವನೆಯಲ್ಲಿ ಎರಡು ವಿಧಗಳಿವೆ. 1. ಕೆಲಸಗಾರ ಗೆದ್ದಲೇ ಗಿಡಮರಗಳ ತೊಗಟೆಯನ್ನು ಕೆರೆದು ತಂದು ಸ್ವತಃ ತಿನ್ನುವುದೇ ಅಲ್ಲದೇ ಗೂಡಿನಲ್ಲಿರುವ ಇತರೇ ಕೆಲಸಗಾರ ಗೆದ್ದಲಿಗೆ ಒದಗಿಸುತ್ತವೆ. 2. ಮರಿಹುಳು, ಅಪ್ಸರೆಗಳು, ಸೈನಿಕಗೆದ್ದಲು ಮತ್ತು ಸಂತಾನೋತ್ಪಾದಕರುಗಳಿಗೆ ಆಹಾರವನ್ನು ಸ್ವತಃ ದೊರಕಿಸಿಕೊಂಡು ತಿನ್ನುವ ಚೈತನ್ಯವಿರುವುದಿಲ್ಲ. ಆದ್ದರಿಂದ ಕೆಲಸಗಾರ ಗೆದ್ದಲು ತಾನು ತಿಂದ ಆಹಾರವನ್ನು ಜಠರದಲ್ಲಿ ಅರೆದು ನಂತರ ದ್ರವರೂಪದಲ್ಲಿ ಇವುಗಳಿಗೆ ಒದಗಿಸುತ್ತವೆ. ಇದರಿಂದಾಗಿ ಕಲಾಟ ಎ ಜೀವಿಗಳು ಗೆದ್ದಲಿನ ಅನ್ನಾಳವನ್ನು ಸೇರಿ ಸಲ್ಯೂಲೋಸ್ ಆಹಾರವನ್ನು ಜೀರ್ಣಿಸಲು ನೆರವಾಗುತ್ತವೆ. ಗೆದ್ದಲಿನ ಸಾಮಾಜಿಕ ಜೀವನ ವೈಶಿಷ್ಟ್ಯ ಪೂರ್ಣವಾದುದು. ಗೂಡುಗಳ ವಿನ್ಯಾಸ, ರೆಕ್ಕೆಹುಳುಗಳ ಹಾರಾಟ, ವಸಾಹತುಗಳ ಸ್ಥಾಪನೆ, ಸಂಘಜೀವನ, ಕೆಲಸದ ಹಂಚಿಕೆ, ಆಹಾರ ಶೇಖರಣೆ, ಜೀರ್ಣಕ್ರಿಯೆಗಾಗಿ ಸಹಜೀವಿಗಳ ಅವಲಂಬನೆ, ಶಿಲೀಂದ್ರ ತೋಟಗಳನ್ನು ಬೆಳೆಸುವಿಕೆ, ಸಹಕಾರ ಬಳ್ಳಿ ಮತ್ತು ಶಿಸ್ತು ಮುಂತಾದ ಅಂಶಗಳನ್ನು ಸಾಮಾಜಿಕ ಕೀಟಗಳಲ್ಲಿ ಗೆದ್ದಲಿನ ವಸಾಹತುವಿನಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಬಹುದು. ಗೆದ್ದಲು ಸಂಘ ಜೀವಿ. ತನ್ನದೇ ಆದ ವಸಾಹತುವಿನಲ್ಲಿ ಮಾನವ ಸಮಾಜಕ್ಕಿಂತಲೂ ಅತ್ಯಂತ ಸುವ್ಯವಸ್ಥಿತವಾದ ಕುಟುಂಬ ಜೀವನ ನಡೆಸುವ ಕೀಟ. ಗಟ್ಟಮಣ್ಣಿನಿಂದ ನಿರ್ಮಿಸಿರುವ ಗೂಡುಗಳೇ ಇವುಗಳ ವಾಸಸ್ಥಾನ. ಗೆದ್ದಲಿನ ಗೂಡು ಅಭೇದ್ಯ ಕೋಟೆ. ಗೆದ್ದಲಿನ ವಸಾಹತುವಿನಲ್ಲಿ ಪ್ರಧಾನವಾಗಿ ಎರಡು ಬಗೆಯ ಗೆದ್ದಲಿನ ಜಾತಿಗಳಿರುತ್ತವೆ. ರೆಕ್ಕೆಗಳಿರುವ ಸಂತಾನೋತ್ಪಾದಕರು (ಗಂಡು ಮತ್ತು ಹೆಣ್ಣು ಸಮಸಂಖ್ಯೆಯಲ್ಲಿ ಮತ್ತು ರೆಕ್ಕೆಗಳಿಲ್ಲದ ಬರಡು ಗೆದ್ದಲುಗಳು (ಕೆಲಸಗಾರ ಮತ್ತು<noinclude></noinclude> sznlgws15pz0bwwr3fz90s0674zzpa2 ಪುಟ:Mysore-University-Encyclopaedia-Vol-6-Part-10.pdf/೨೪ 104 118199 313634 2026-04-30T13:54:51Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆರಿಲ್ಲಾ ಕಾಳಗ - ಗೆಲಿಲಿಯೊ ಗೆಲೀಲಿ ಡೊಮಾಕ್ ತೀವ್ರ ಸೋಂಕುಗಳ ಚಿಕಿತ್ಸೆ ಮಾಡುವುದಷ್ಟೇ ಅಲ್ಲದೆ ಕ್ಷಯರೋಗ ನಿವಾರಣೆಯ ಮೇಲೂ ಸಂಶೋಧನೆ ನಡೆಸಿದ. 1947ರಿಂದ ಮುಂದಕ್ಕೆ ಅವನು ಕೆಲವು ವರ್ಷ ಏಡಿಗಂತಿ ರೋಗದ ಸಂಶೋಧನೆಗೆ ಸಂ... 313634 proofread-page text/x-wiki <noinclude><pagequality level="1" user="Pragathi. BH" /></noinclude>ಗೆರಿಲ್ಲಾ ಕಾಳಗ - ಗೆಲಿಲಿಯೊ ಗೆಲೀಲಿ ಡೊಮಾಕ್ ತೀವ್ರ ಸೋಂಕುಗಳ ಚಿಕಿತ್ಸೆ ಮಾಡುವುದಷ್ಟೇ ಅಲ್ಲದೆ ಕ್ಷಯರೋಗ ನಿವಾರಣೆಯ ಮೇಲೂ ಸಂಶೋಧನೆ ನಡೆಸಿದ. 1947ರಿಂದ ಮುಂದಕ್ಕೆ ಅವನು ಕೆಲವು ವರ್ಷ ಏಡಿಗಂತಿ ರೋಗದ ಸಂಶೋಧನೆಗೆ ಸಂಬಂಧಪಟ್ಟ ಒಂದು ವಿಜ್ಞಾನಪತ್ರಿಕೆಯ ಸಂಪಾದಕನೂ ಆಗಿದ್ದ. ಈತ 1964ರ ಏಪ್ರಿಲ್ 24ರಂದು ವುರ್ಟಿಂಗ್‌-ಬ್ಯಾಡೆನ್ನಿನ ಬರ್ಬಗ್‌್ರನಲ್ಲಿ ನಿಧನನಾದ. (0.07.00.) ಗೆರಿಲ್ಲಾ ಕಾಳಗ : ನೋಡಿ-ಕಿರುಕುಳ ಕಾಳಗ ಗೆರ್ಹಾರ್ಟ್, ಪಾಲ್ : 1607–76. ಸ್ತೋತ್ರಗೀತೆಗಳ (ಹಿಮ್ಸ್) ರಚನೆಯಲ್ಲಿ ಹೆಸರಾದ ಜರ್ಮನ್ ಕವಿಗಳಲ್ಲಿ ಒಬ್ಬ ಪ್ರಮುಖ. ಗ್ರಾಫೆನ್‌ಹೈನಿಚೆನ್ ಎಂಬಲ್ಲಿ ಹುಟ್ಟಿ ವಿಟ್ರೆನ್‌ಬರ್ಗ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಈತ ಸ್ವಲ್ಪಕಾಲ ಬರ್ಲಿನ್‌ನಲ್ಲಿ ಮೊದಲಿಗೆ ಶಿಕ್ಷಕನಾಗಿದ್ದು ಅನಂತರ ಚರ್ಚಿನ ಅಧಿಕಾರಿಯಾದ. ಅದು ಮಹಾ ಧರ್ಮಾಧಿಕಾರಿಯ (ಪೋಪ್) ನಿರಂಕುಶಾಧಿಕಾರದ ವಿರುದ್ಧ ಪ್ರತಿಭಟನೆ ತೀವ್ರವಾಗಿದ್ದ ಕಾಲ. ಮಾರ್ಟಿನ್ ಲೂಥರ್‌ನಿಂದ ಆ ಕ್ರಾಂತಿ ಅತ್ಯಂತ ಪ್ರಖರವಾಗಿ ಎಲ್ಲೆಡೆಯೂ ಹಬ್ಬುತ್ತಿತ್ತು. ಗೆರ್ಹಾರ್ಟ್ ಕಟ್ಟಾ ಲೂಥರ್ ಅನುಯಾಯಿ. ಅದರಿಂದಾಗಿ ಈತನ ಅಧಿಕಾರಕ್ಕೆ ಸ್ವಲ್ಪ ಕಾಲ ಚ್ಯುತಿ ಬಂತು. ಆದರೆ ಕೆಲಕಾಲದ ಮೇಲೆ ಮತ್ತೆ ಈತ ಆರ್ಚ್‌ಡೀಕನ್ ಆದ. ಅಲ್ಲಗಳೆದು ಸಹ ಪ್ರಾಧ್ಯಾಪಕರ ದ್ವೇಷ ಕಟ್ಟಿಕೊಂಡ ಅವರ ಕಿರುಕುಳವನ್ನು ತಾಳಲಾರದ ಎರಡೇ ವರ್ಷಗಳಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಫ್ಲಾರೆನ್ಸ್ ನಗರಕ್ಕೆ ಓಡಿಹೋದ. 1592ರಲ್ಲಿ ಪಡ್‌ವ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ, ಅಲ್ಲಿ ಹದಿನೆಂಟು ವರ್ಷ ಕಳೆದು, 1610 ರಲ್ಲಿ ಟಸ್ಕನಿ ಡ್ಯೂಕರ ಆಸ್ಥಾನ ವಿದ್ವಾಂಸನಾಗಿ ಸೇರಿಕೊಂಡ. ಈತ ಇತಿಹಾಸ ಪ್ರಸಿದ್ಧನಾಗಲು ಕಾರಣವಾದ ಈತನ ಮಹತ್ತ್ವ ಪೂರಿತ ಸಂಶೋಧನೆಗಳಲ್ಲಿ ಬಹುಪಾಲು ನಡೆದದ್ದು ಪಡೂವ ವಿಶ್ವವಿದ್ಯಾಲಯದಲ್ಲಿದ್ದ ಅವಧಿಯಲ್ಲೇ. ಯುರೋಪಿನ ಎಲ್ಲ ಭಾಗಗಳಿಗೂ ಈತನ ಕೀರ್ತಿ ಹಬ್ಬಿ ಎಲ್ಲ ದೇಶಗಳಿಂದಲೂ ವಿದ್ಯಾರ್ಥಿಗಳು ಅಲ್ಲಿಗೆ ಬರತೊಡಗಿದರು. ಜೊತೆಗೆ ಈತನ ಸಂಪ್ರದಾಯವಿರೋಧಿ ಬೋಧನೆಗಳ ಪರಿಣಾಮವಾಗಿ ಇವನ ವೈರಿಗಳ ಸಂಖ್ಯೆಯೂ ಬೆಳೆಯಿತು. ಇವನ ಬೋಧನೆಗಳು ಧರ್ಮಬಾಹಿರವಾದವೆಂದು ಪೋಪ್ ಐದನೆಯ ಪಯಸ್‌ರವರ ಮನ ಒಪ್ಪಿಸುವುದರಲ್ಲಿ ಈತನ ಶತ್ರುಗಳು ಯಶಸ್ವಿಯಾದರು. 1615 ರಲ್ಲಿ ಇವನನ್ನು ವಿಚಾರಣೆಗೆ ಗುರಿಪಡಿಸಿ ಇವನ ಬಾಯಿ ಮುಚ್ಚಿಸಿದರು. 1623 ರಲ್ಲಿ ಗೆಲಿಲಿಯೊನ ಸ್ನೇಹಿತ ಬಾರ್ಬೆರಿನಿ ಎಂಬಾತ ಎಂಟನೆಯ ಅರ್ಬನ್ ಎಂಬ ಹೆಸರಿನಿಂದ ಪೋಪ್ ಪದವಿಗೇರಿದ. ತನಗೆ ಸತ್ಯವೆಂದು ತೋರಿದ್ದನ್ನು ಬಹಿರಂಗವಾಗಿ ಸಾರಲು ಇನ್ನು ಮುಂದೆ ಯಾವ ಅಡ್ಡಿಯೂ ಇರಲಾರದೆಂದು ಭಾವಿಸಿದ ಗೆಲಿಲಿಯೊ 'ಎರಡು ಪ್ರಮುಖ ಸಿದ್ಧಾಂತಗಳನ್ನು ಕುರಿತ ಸಂವಾದ' ಎಂಬ ಒಂದು ಈತನ ಗೀತೆಗಳು ಮೊದಲು ಅಖಂಡವಾಗಿ ಪ್ರಕಾಶಿತವಾದದ್ದು ಬರ್ಲಿನ್‌ನಲ್ಲಿ ಗ್ರಂಥವನ್ನು ಪ್ರಕಟಿಸಿದ (1632). ಟಾಲೆಮಿ ಸಿದ್ಧಾಂತದ ಪರವಾಗಿ ವಾದಿಸುವ ಒಬ್ಬ, ಸಂಗೀತ ನಿರ್ದೇಶಕನಾಗಿದ್ದ ಇಬೆಲಿಂಗ್ ಎಂಬುವನಿಂದ. ಗೆರ್ಹಾರ್ಟ್‌ನ ಆಧ್ಯಾತ್ಮಿಕ ಹಾಡುಗಳು ಎಂಬ ಹೆಸರಿನಲ್ಲಿ ಕೆಲ್ಲಿ ಎಂಬಾತ 1867ರಲ್ಲಿ ಇಂಗ್ಲಿಷಿಗೆ ಇವನ್ನು ಅನುವಾದಿಸಿ ಪ್ರಕಟಿಸಿದ್ದಾನೆ. ಈತನ ಸಮಕಾಲೀನರಾಗಿದ್ದ ಜೊಹಾನ್ ಫ್ರಾಂಕ್, ಜೊಹಾನ್ ಶೆಪ್ಲರ್ ಮುಂತಾದವರೆಲ್ಲರಿಗಿಂತ ಈತನಿಗೆ ಹೆಚ್ಚಿನ ಗೌರವ ಕೊಟ್ಟು ಲೂಥರನ್ ಕವಿಗಳಲ್ಲಿ ಚಕ್ರವರ್ತಿ ಎಂದು ವಿಮರ್ಶಕರು ಈತನನ್ನು ಹೊಗಳಿದ್ದಾರೆ. “ಹೋಗು ನನ್ನ ಹೃದಯವೇ, ಹರ್ಷವನ್ನರಸು', 'ನೀನು ನನ್ನವನು, ಹೌದು, ಮತ್ತೂ ನನ್ನವನೇ', 'ವನಗಳೆಲ್ಲ ಈಗ ನಿದ್ರಾವೃತ' ಮುಂತಾದ ಕೆಲವು ಗೀತೆಗಳು ನಿಸರ್ಗಪ್ರೇಮ, ಮೃದು ಮಧುರ ಹೃದಯಸ್ಪರ್ಶಿ ಭಾವನೆ, ಭಾಷೆಯ ಇನಿದನಿಗಳಿಗೆ ಪ್ರಸಿದ್ಧವಾಗಿವೆ. (ಆರ್.ಎನ್.ಎಜಿ.) ಗೆಲಿಲಿಯೊ ಗೆಲೀಲಿ : 1564-1642. ಇಟಾಲಿಯನ್ ಭೌತ ಮತ್ತು ಖಗೋಳ ವಿಜ್ಞಾನಿ, ಇಟಾಲಿಯನ್ನರ ಪದ್ಧತಿಯಂತೆ ಗೆಲಿಲಿಯೊ ಎಂಬ ಮೊದಲ ಹೆಸರಿನಿಂದಲೇ ಪರಿಚಿತನಾಗಿದ್ದಾನೆ. ರೆನಾನ್ಸ್ ಕಾಲದಲ್ಲಿ ಉಂಟಾದ ವಿಜ್ಞಾನ ಪುನರುಜೀವನದ ಆದ್ಯ ಪ್ರವರ್ತಕರಲ್ಲೊಬ್ಬ ಆಧುನಿಕ ವಿಜ್ಞಾನದ ಆಧಾರಸ್ತಂಭಗಳಲ್ಲೊಂದು ಎನಿಸಿರುವ ಪ್ರಯೋಗಮಾರ್ಗವನ್ನು ಅನುಷ್ಠಾನಕ್ಕೆ ತಂದವನೆಂದೂ ಯಂತ್ರಶಾಸ್ತ್ರದ (ಮಾನಿಕ್ಸ್) ಮೂಲಪುರುಷನೆಂದೂ ಪ್ರಸಿದ್ಧಿ ಪಡೆದಿದ್ದಾನೆ. ಖಗೋಳೀಯ ಸಂಶೋಧನೆಗೆ ಬಾರಿಗೆ ಬಳಸಿ ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸಾರಸ್ಯಕರ ವಿಷಯಗಳನ್ನು ಸಂಗ್ರಹಿಸಿ ಕೊಪರ್ನಿಕಸ್‌ ಸಿದ್ಧಾಂತಕ್ಕೆ ಬೆಂಬಲ ನೀಡಿದ; ಮತ್ತು ಅದರಿಂದ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದ. ಗೆಲಿಲಿಯೊ ಹುಟ್ಟಿದ್ದು ಪೀಸಾ ನಗರದಲ್ಲಿ, 1564 ರ ಫೆಬ್ರುವರಿ 15ರಂದು. ತಂದೆ ಎನ್ನೆನ್ಸಿಯೊ ಗೆಲೀಲಿ ಉಣ್ಣೆ ವ್ಯಾಪಾರಿ ಮತ್ತು ಹೆಸರುವಾಸಿಯಾದ ಸಂಗೀತಗಾರ. ಆತನ ಅಬ್ಬಿ ಲಾಷೆಯಂತೆ ಗೆಲಿಲಿಯೊ ಕಲಿಯಲೆಂದು ವಿಶ್ವವಿದ್ಯಾಲಯ ಸೇರಿದ. ಆದರೆ ಆಕಸ್ಮಿಕವಾಗಿ ಕೇಳಿದ ಒಂದು ಉಪನ್ಯಾಸದಿಂದ ಪ್ರಭಾವಿತನಾಗಿ ಗಣಿತಶಾಸ್ತ್ರದಲ್ಲಿ ಆಸಕ್ತನಾದ. ಕ್ರಮೇಣ ಗಣಿತದ ಗೀಳು ಹೆಚ್ಚಾಗಿ ವಿಶ್ವವಿದ್ಯಾಲಯವನ್ನು ಬಿಟ್ಟು ಮನೆಗೆ ಬಂದ. ಅವನ ಮುಂದಿನ ವಿದ್ಯಾಭ್ಯಾಸ ನಡೆದದ್ದು ಮನೆಯಲ್ಲಿಯೇ. ಬಹುಬೇಗ ಅಪಾರ ಪಾಂಡಿತ್ಯವನ್ನು ಸಂಪಾದಿಸಿ ಪೀಸಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕನಾದ. ಸಾವಿರಾರು ವರ್ಷಗಳಿಂದ ಮಾನ್ಯತೆ ಪಡೆದಿದ್ದ ಅರಿಸ್ಟಾಟಲನ ಅನೇಕ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಕೊಪರ್ನಿಕಸ್ ಸಿದ್ಧಾಂತದ ಪರ ವಾದಿಸುವ ಒಬ್ಬ ಮತ್ತು ಇನ್ನೊಬ್ಬ ಸಾಮಾನ್ಯ ಮನುಷ್ಯ- ಈ ಮೂವರ ಮಧ್ಯೆ ನಡೆಯುವ ಸಂಭಾಷಣೆಯ ರೂಪದಲ್ಲಿದ್ದ ಆ ಗ್ರಂಥದಲ್ಲಿ ಕೊಪರ್ನಿಕಸ್ ವಾದಿಯನ್ನು ಪ್ರತಿಭಾವಂತನಂತೆಯೂ ಟಾಲೆಮಿ ವಾದಿಯನ್ನು ಬೆಪ್ಪನಂತೆಯೂ ಚಿತ್ರಿಸಲಾಗಿತ್ತು. ಟಾಲೆಮಿ ವಾದಿಯ ಚಿತ್ರವನ್ನು ರಚಿಸುವಾಗ ಗೆಲಿಲಿಯೊ ಪೋಪ್‌ರವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವರನ್ನು ಗೇಲಿ ಮಾಡಿದ್ದಾನೆಂದು ಈತನ ವೈರಿಗಳು ಅಪಪ್ರಚಾರ ಮಾಡಲಾರಂಭಿಸಿದರು. 1633 ರಲ್ಲಿ ಈತ ಮನಃ ವಿಚಾರಣೆಗೆ ಗುರಿಯಾದ. ಗೆಲಿಲಿಯೊ ತಪ್ಪಿತಸ್ಥನೆಂದು ನ್ಯಾಯಾಧೀಶ ಮಂಡಲಿ ತೀರ್ಮಾನವಿತ್ತಿತು. ಕೇವಲ ಮೂವತ್ತೆಂಟು ವರ್ಷಗಳ ಹಿಂದೆ ಅದೇ ಅಪರಾಧಕ್ಕೆ ಬೂನೊ (ನೋಡಿ) ಎಂಬಾತನನ್ನು ಜೀವಸಹಿತ ಸುಡಲಾಗಿತ್ತು, ಆದರೆ ಗೆಲಿಲಿಯೊಗೆ ಮರಣದಂಡನೆ ವಿಧಿಸಲಿಲ್ಲ. ಇವನ ವಯಸ್ಸನ್ನು ಗಮನಿಸಿ ಕಡಿಮೆ ಶಿಕ್ಷೆ ಕೊಟ್ಟರು. ಆ ಕಾಲದ ಪದ್ಧತಿಯಂತ ಗೋಣಿಪಟ್ಟಿಯನ್ನುಟ್ಟು ಮೈಗೆ ಬೂದಿ ಬಳಿದುಕೊಂಡು ಮೊಣಕಾಲೂರಿ ಕುಳಿತು 'ನಾನು ಅಪರಾಧಿ, ನಾನು ಬೋಧಿಸಿದುದೆಲ್ಲ ಸುಳ್ಳು, ಭೂಮಿ ಚಲಿಸುತ್ತಿಲ್ಲ ; ಸ್ಥಿರವಾಗಿ ನಿಂತಿದೆ ಎಂದು ಬಹಿರಂಗವಾಗಿ ಸಾರಬೇಕಾಯಿತು. ಮೇಲಕ್ಕೇಳುವಾಗ ತಗ್ಗಿಸಿದ ದನಿಯಲ್ಲಿ “ನಾನು ಏನೇ ಹೇಳಿರಲಿ ಅದು ಚಲಿಸಿಯೇ ಚಲಿಸುತ್ತದೆ' ಎಂದು ಹೇಳಿದನೆಂದು ಕಥೆ. ಅಲ್ಲಿಂದ ಮುಂದೆ ಇವನು ಬಂಧನದಲ್ಲಿರಬೇಕಾಗಿ ಬಂತು. ಕೆಲವು ದಿವಸ ರೋಮ್‌ನಲ್ಲಿದ್ದ ಟಸ್ಕನಿ ಡ್ಯೂಕರ ಮನೆಯಲ್ಲಿಯೂ ಅನಂತರ ಆರ್ಸೆಟ್ರ ಎಂಬ ಹಳ್ಳಿಯಲ್ಲಿದ್ದ ತನ್ನದೇ ಮನೆಯಲ್ಲಿಯ ಗೃಹಬಂಧನದಲ್ಲಿದ್ದು 642 ಜನವರಿ 8 ರಂದು ನಿಧನ ಹೊಂದಿದ. ತನ್ನ ಜೀವನದ ಕೊನೆಯ ನಾಲ್ಕು ವರ್ಷ ಸಂಪೂರ್ಣ ಕುರುಡನಾಗಿ ದಿನಗಳನ್ನು ಕಳೆದ. ಗೆಲಿಲಿಯೊ ತನ್ನ ಮೊತ್ತಮೊದಲ ಪ್ರಮುಖ ಆವಿಷ್ಕಾರವನ್ನು ಮಾಡಿದ್ದು 1581 ರಲ್ಲಿ. ಆಗ ಇವನಿಗಿನ್ನೂ ಹದಿನೇಳು ವರ್ಷ: ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರದ ವಿದ್ಯಾರ್ಥಿ, ಪೀಸಾ ನಗರದ ಕತೀಡ್ರಲ್‌ನಲ್ಲಿ ಪ್ರಾರ್ಥನಾ ಸಭೆಯೊಂದರಲ್ಲಿ ಭಾಗವಹಿಸುತ್ತಿದ್ದಾಗ ಭಾವನೆಯಿಂದ ನೇತಾಡುತ್ತಿದ್ದ ತೂಗುದೀಪವನ್ನು ನೋಡುತ್ತಿದ್ದ ತೂಗಾಟದ ವಿಸ್ತಾರ ಎಷ್ಟೇ ಇರಲಿ, ದೀಪ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಹಿಡಿಸುತ್ತಿದ್ದ ಕಾಲ ಸ್ಥಿರ ಎಂಬುದನ್ನು ಇವನು ಗಮನಿಸಿದ. ಗಡಿಯಾರ ಅಥವಾ ಇನ್ನಾವುದೇ ನಿಷ್ಕೃಷ್ಟ ಕಾಲಮಾಪಕಗಳು ಆಗ ಇರಲಿಲ್ಲವಾದ್ದರಿಂದ ಕಾಲವನ್ನು ಅಳೆಯಲು ಇವನು ತನ್ನ ನಾಡಿಯ ಬಡಿತವನ್ನೇ ಬಳಸಿಕೊಂಡ. ಮನೆಗೆ ಹಿಂತಿರುಗಿದ ತರುವಾಯ ಒಂದು ಸರಳ ಲೋಲಕವನ್ನು ತಯಾರಿಸಿಕೊಂಡು ಅದರ ಉದ್ದವನ್ನು ಅವಲಂಬಿಸಿ ಆಂದೋಲನ ಕಾಲ ಹೇಗೆ ವ್ಯತ್ಯಾಸವಾಗುವುದೆಂಬುದನ್ನು ನಿರ್ಧರಿಸಿದ. ಉಷ್ಣತೆಯನ್ನು ಅಳೆಯಲು ಪ್ರಯತ್ನಿಸಿದ ಗೆಲಿಲಿಯೊ 1593 ರಲ್ಲಿ ಒಂದು ಉಷ್ಣತಾಮಾಪಕವನ್ನು ನಿರ್ಮಿಸಿದ. ಇವನು ನಿರ್ಮಿಸಿದ್ದು ಅನಿಲ ಉಷ್ಣತಾಮಾಪಕ; ಅನಿಲದ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗಳ ಆಧಾರದ ಮೇಲೆ ಅದರ ಉಷ್ಣತೆಯನ್ನು ಅಳೆಯುವುದು ಇದರಿಂದ ಸಾಧ್ಯವಾಯಿತು. ಮೇಲಿನಿಂದ ಬೀಳುವ ಕಾಯಗಳು ಹೇಗೆ ವರ್ತಿಸುವುವೆಂಬುದನ್ನು ಗೆಲಿಲಿಯೊ ಅಧ್ಯಯನ ಮಾಡತೊಡಗಿದ. ಬೇರೆಬೇರೆ ತೂಕವಿರುವ ಎರಡು ಕಾಯಗಳನ್ನು ಮೇಲಿನಿಂದ ಬಿಟ್ಟರೆ ಹೆಚ್ಚು ತೂಕವಿರುವ ವಸ್ತು ಹೆಚ್ಚು ವೇಗದಿಂದ ಚಲಿಸಿ<noinclude></noinclude> d70qcih7qmp4leleibmgw6g4t67noxn ಪುಟ:Mysore-University-Encyclopaedia-Vol-6-Part-10.pdf/೨೫ 104 118200 313635 2026-04-30T13:55:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆನರ್, ಕಾರ್ಲ್ ಕ್ರೀಡಿಕ್ - ಗೆಸ್ಟಾಫ್ ಪ್ರೈಟಾಕ್ ಇನ್ನೊಂದಕ್ಕಿಂತ ಮುಂಚಿತವಾಗಿ ಬೀಳುವುದೆಂದು ಅರಿಸ್ಟಾಟಲ್ ಬೋಧಿಸಿದ್ದ. ಅವನು ಮಡಿದು 1800 ವರ್ಷಗಳಾಗಿದ್ದರೂ ಅವನ ಅಭಿಪ್ರಾಯ ಸರಿಯೇ ತಪ್ಪೇ ಎಂಬುದನ್ನು ಪ್ರಶ್ನಿಸ... 313635 proofread-page text/x-wiki <noinclude><pagequality level="1" user="Pragathi. BH" /></noinclude>ಗೆನರ್, ಕಾರ್ಲ್ ಕ್ರೀಡಿಕ್ - ಗೆಸ್ಟಾಫ್ ಪ್ರೈಟಾಕ್ ಇನ್ನೊಂದಕ್ಕಿಂತ ಮುಂಚಿತವಾಗಿ ಬೀಳುವುದೆಂದು ಅರಿಸ್ಟಾಟಲ್ ಬೋಧಿಸಿದ್ದ. ಅವನು ಮಡಿದು 1800 ವರ್ಷಗಳಾಗಿದ್ದರೂ ಅವನ ಅಭಿಪ್ರಾಯ ಸರಿಯೇ ತಪ್ಪೇ ಎಂಬುದನ್ನು ಪ್ರಶ್ನಿಸುವ ಗೊಡವೆಗೆ ಯಾರೂ ಹೋಗಿರಲಿಲ್ಲ. ಎಲ್ಲರೂ ಅದು ನಿಜವೆಂದೇ ಭಾವಿಸಿದ್ದರು. ವಾಯು ಒಡ್ಡುವ ಅಡಚಣೆಯ ಕಾರಣ ಹಗುರವಾದ ಕಾಯಗಳ ವೇಗ ಕುಗ್ಗುವುದರಿಂದ ಈ ತಪ್ಪು ತೀರ್ಮಾನಕ್ಕೆ ದಾರಿಯಾಗಿದೆ ಎಂದು ಗೆಲಿಲಿಯೊ ಅಭಿಪ್ರಾಯಪಟ್ಟ, ನಿರ್ವಾತ ಪ್ರದೇಶದಲ್ಲಿ ಎಲ್ಲ ಕಾಯಗಳೂ ಒಂದೇ ವೇಗದಿಂದ ಭೂಮಿಗೆ ಬೀಳುವುದೆಂದು ಇವನು ವಿದ್ಯಾರ್ಥಿಗಳಿಗೆ ಬೋಧಿಸಿದ. ಅಷ್ಟೇ ಅಲ್ಲ, ವಾಯು ಒಡ್ಡುವ ಅಡಚಣೆಗೆ ಮಣಿಯದಷ್ಟು ತೂಕವಿರುವ ಎರಡು ಕಾಯಗಳನ್ನು ತೆಗೆದುಕೊಂಡದ್ದೇ ಆದರೆ, ಅವೆರಡರ ತೂಕಗಳಲ್ಲಿ ವ್ಯತ್ಯಾಸವಿದ್ದರೂ ಅವು ಒಂದೇ ವೇಗದಿಂದ ಭೂಮಿಗೆ ಬೀಳುವುವೆಂದು ಹೇಳಿದ. ಒಂದಕ್ಕಿಂತ ಇನ್ನೊಂದು ಹತ್ತರಷ್ಟು ಭಾರವಿರುವಂಥ ಎರಡು ಫಿರಂಗಿ ಗುಂಡುಗಳನ್ನು ಪೀಸಾದಲ್ಲಿರುವ ವಾಲುಗೋಪುರದ ಮೇಲಿನಿಂದ ಕೆಳಕ್ಕೆ ಬಿಟ್ಟು ತನ್ನ ಅಭಿಪ್ರಾಯವನ್ನು ಸಮರ್ಥಿಸಿದನೆಂದು ದಂತಕಥೆ. ಕಾಯ ನೇರವಾಗಿ ಭೂಮಿಗೆ ಬೀಳುತ್ತಿರುವಾಗ ಅದರ ವೇಗ ಬಹಳವಾಗಿರುತ್ತದೆ. ಹೀಗಾಗಿ ಅದರ ಚಲನೆಯನ್ನು ವಿವರವಾಗಿ ಅಧ್ಯಯನ ಮಾಡಲು ನಿಷ್ಕೃಷ್ಟ ಕಾಲಮಾಪಕಗಳು ಬೇಕಾಗುತ್ತವೆ. ಅವು ಆಗ ಲಭ್ಯವಾಗಿರಲಿಲ್ಲವಾದ್ದರಿಂದ ಕಾಯದ ವೇಗವನ್ನು ತಗ್ಗಿಸುವುದಕ್ಕಾಗಿ ಗೆಲಿಲಿಯೊ ಇಳಿಜಾರು ಹಲಗೆಗಳನ್ನು ಬಳಸಿಕೊಂಡ. ಹಲಗೆಯನ್ನು ಕ್ಷಿತಿಜೀಯ ರೇಖೆಗೆ ಸ್ವಲ್ಪ ಮಾತ್ರ ಓರೆಯಾಗಿರುವಂತೆ ನಿಲ್ಲಿಸಿ, ಅದರ ಮೇಲೆ ಉರುಳುವ ಗುಂಡಿನ ವೇಗವನ್ನು ಸಾಕಷ್ಟು ಕಡಿಮೆ ಮಾಡುವುದು ಸಾಧ್ಯವಾಯಿತು. ಈ ವಿಧಾನವನ್ನು ಬಳಸಿಕೊಂಡು ಸಂಶೋಧನೆಗಳನ್ನು ಮುಂದುವರಿಸಿದ. ಭೂಮಿಯ ಗುರುತ್ವಬಲಕ್ಕೆ ಸತತವಾಗಿ ಒಳಗಾಗಿರುವ ಕಾಯದ ವೇಗ ಕ್ಲುಪ್ತ ದರದಲ್ಲಿ ಏರುವುದೆಂದೂ ಅದು ಚಲಿಸುವ ದೂರ ಕಾಲದ ವರ್ಗದ ಅನುಪಾತದಲ್ಲಿರುವುದೆಂದೂ ಒಂದು ಕಾಯದ ಮೇಲೆ ಪ್ರಯುಕ್ತವಾಗುತ್ತಿರುವ ಬಲವನ್ನು ನಿಲ್ಲಿಸಿಬಿಟ್ಟರೆ ಅಲ್ಲಿಂದ ಮುಂದೆ ಕಾಯ ಒಂದೇ ನೇರದಲ್ಲಿ ಸಮವೇಗದಿಂದ ಚಲಿಸುವುದೆಂದೂ ಇವನು ತೋರಿಸಿದ. ಕಾಯ ತನ್ನ ಚಲನೆಯಲ್ಲಿ ಮುಂದುವರಿಯುತ್ತಿರಲು ಬಲವನ್ನು ಸಹaah cಕ್ತಿಸುತ್ತಿರುವುದು ಅಗತ್ಯವೆಂದು ಅದುವರೆಗೆ ಜನ ನಂಬಿದ್ದರು. ಅದು ತಪ್ಪು ಭಾವನೆ ಎಂಬುದನ್ನು ಗೆಲಿಲಿಯೊ ತೋರಿಸಿದಂತಾಯಿತು. ಒಂದು ಕಾಯ ಏಕಕಾಲದಲ್ಲಿ ಎರಡು ಬೇರೆಬೇರೆ ಬಲಗಳಿಗೆ ಗುರಿಯಾದಾಗ, ಇಲ್ಲವೇ ಸಮವೇಗದಲ್ಲಿ ಚಲಿಸುತ್ತಿರುವ ಕಾಯದ ಮೇಲೆ ಬೇರೊಂದು ದಿಕ್ಕಿನಲ್ಲಿ ಬಲಪ್ರಯುಕ್ತವಾದಾಗ ಆ ಕಾಯ ಹೇಗೆ ವರ್ತಿಸುವುದೆಂಬುದನ್ನೂ ಗೆಲಿಲಿಯೊ ಪರಿಶೀಲಿಸಿದ. ಈ ಎಲ್ಲ ಅಧ್ಯಯನಗಳಿಗೂ ಇವನು ಗಣಿತವನ್ನು ಬಳಸಿದ. ಹೀಗಾಗಿ ಈತನನ್ನು ಗತಿವಿಜ್ಞಾನದ ಮೂಲಪುರುಷನೆಂದು ಪರಿಗಣಿಸಲಾಗಿದೆ. ಪಡೂವದಲ್ಲಿದ್ದಾಗ ಗೆಲಿಲಿಯೊ ವಿಖ್ಯಾತ ಖಗೋಳವಿಜ್ಞಾನಿ ಕೆಪ್ಲರ್‌ನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದ. ಅದರ ಫಲವಾಗಿ ಈತನಿಗೆ ಕೊಪರ್ನಿಕಸ್‌ ಸಿದ್ಧಾಂತದಲ್ಲಿ ನಂಬಿಕೆ ಹುಟ್ಟಿತು. ಆದರೆ ಕೆಲವು ಕಾಲ ತನ್ನ ಅಭಿಪ್ರಾಯಗಳನ್ನು ಬಹಿರಂಗಪಡಿಸಲಿಲ್ಲ. ಆದರೆ 1609 ರಲ್ಲಿ ಒಂದು ಸುದ್ದಿ ಬಂದಿತು: ದೂರದಲ್ಲಿರುವ ವಸ್ತುಗಳು ಹತ್ತಿರದಲ್ಲಿ ಕಾಣಿಸುವಂತೆ ಒಂದು ಉಪಕರಣವನ್ನು ಹಾಲೆಂಡಿನಲ್ಲಿ ಯಾರೋ ಒಬ್ಬರು ತಯಾರಿಸಿ ದ್ದಾರೆಂಬುದೇ ಆ ಸುದ್ದಿ. ಆರು ತಿಂಗಳು ಕಳೆಯುವುದರೊಳಗೆ ಗೆಲಿಲಿಯೊ ತನ್ನದೇ ದೂರದರ್ಶಕವನ್ನು ತಯಾರಿಸಿಕೊಂಡ. ಕಾಲಕ್ರಮದಲ್ಲಿ ತನ್ನ ಉಪಕರಣವನ್ನು ಉತ್ತಮ ಪಡಿಸುತ್ತ ಮುಂದುವರಿದು ಹೆಚ್ಚುಹೆಚ್ಚು ಪ್ರಬಲವಾದ ಹಲವಾರು ದೂರದರ್ಶಕಗಳನ್ನು ತಯಾರಿಸಿದ. ಖಗೋಳೀಯ ವೀಕ್ಷಣೆಗಳಿಗೆ ಅದು ಒಳ್ಳೆಯ ಸಾಧನವಾಯಿತು. ದೂರದರ್ಶಕದ ಸಹಾಯದಿಂದ ಗೆಲಿಲಿಯೊ ಆಕಾಶಕಾಯಗಳನ್ನು ಪರೀಕ್ಷಿಸಿ ಆನೇಕಲ|ನೇಕ ಸ್ವಾರಸ್ಯಕರ ವಿಷಯಗಳನ್ನು ಪತ್ತೆಮಾಡಿದ ಗುರುಗ್ರಹಕ್ಕೆ ಉಪಗ್ರಹಗಳಿರು ವುದನ್ನೂ ಶುಕಗ್ರಹ ಚಂದ್ರಬಿಂಬದಂತೆ ನಿಶ್ಚಿತ ಅವಧಿಯಲ್ಲಿ ವೃದ್ಧಿಕ್ಷಯಗಳಿಗೆ ಒಳಗಾಗುವುದನ್ನೂ ಚಂದ್ರನ ಮೇಲ್ಪೆಯಲ್ಲಿ ಭೂಮಿಯ ಮೇಲಿರುವಂತೆ ಪರ್ವತ ಕಂದರಗಳಿರುವುದನ್ನೂ ಇವನು ಕಂಡುಹಿಡಿದು ಪ್ರಕಟಿಸಿದ. ಬರಿಯ ಕಣ್ಣಿಗೆ ಬಿಳಿಯ ಪಟ್ಟಿಯಂತೆ ಕಾಣಿಸುವ ಆಕಾಶಗಂಗೆ (ಮಿಲ್ಕಿ ವೇ) ನಿಜಕ್ಕೂ ಒತ್ತಾಗಿ ಸೇರಿಕೊಂಡಿರುವ ನಕ್ಷತ್ರ ವಣಹವೆಂಬುದನ್ನು ತೋರಿಸಿಕೊಟ್ಟ, ತೇಜಸ್ಸಿನಿಂದ ಕಣ್ಣುಕೋರೈಸುವ ಸಂ ಬಿಂಬದ ಮೇಲೆ ಕಪ್ಪು ಕಲೆಗಳಿರುವುದನ್ನೂ ಅವು ಕಾಲಕಾಲಕ್ಕೆ ತಮ್ಮ ಸ್ಥಾನಗಳನ್ನು ಬದಲಾಯಿಸುವುದನ್ನೂ ಗುರುತಿಸಿ ಸೂರ್ಯಗೋಳ ತನ್ನ ಅಕ್ಷದ ಸುತ್ತ ಆವರ್ತಿಸುತ್ತಿ ರುವುದೆಂಬುದನ್ನು ಪತ್ತೆಮಾಡಿದ. ಈ ಎಲ್ಲ ಆವಿಷ್ಕಾರಗಳೂ ಕೊಪರ್ನಿಕಸ್‌ನ ಸಿದ್ಧಾಂತ (ಜಿ.ಆರ್.ಎಲ್.ಬಿ.ಎ.ಎಸ್.) ೪೯೩ ಗೆಲ್ಡನರ್, ಕಾರ್ಲ್ ಫ್ರೀಡ್ರಿಕ್ : 1852-1929. ಜರ್ಮನ್ ಭಾಷಾತಜ್ಞ ಋಗೈದವನ್ನು ಜರ್ಮನ್ ಭಾಷೆಗೆ ಅನುವಾದ ಮಾಡಿ ಅದರ ಸರಳ ಅರ್ಥವಿವರಣೆಗೆ ಹೆಸರಾದ ವಿದ್ವಾಂಸ, ಜರ್ಮನಿಯ ಮಾರ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿದ್ದ. ಈತ ಪ್ರಸಿದ್ಧ ತತ್ತ್ವಜ್ಞಾನಿ ರೊತನ ಶಿಷ್ಯ. ಅಮೆರಿಕನ್ ಓರಿಯಂಟಲ್ ಸೊಸೈಟಿ, ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮುಂತಾದ ಸಂಸ್ಥೆಗಳ ಸದಸ್ಯನಾಗಿ ಕೆಲಸ ಮಾಡಿದ. 1875ರಲ್ಲಿ ಅಡಾಲ್ಫ್ ಕೇಗಿಯ ಜೊತೆಗೂಡಿ ಋಗ್ವದದ 70 ಸೂಕ್ತಗಳನ್ನು ಭಾಷಾಂತರಿಸಿ ಪ್ರಕಟಿಸಿದ. ಅನಂತರ ಋಗೈದವನ್ನು ಸಂಪೂರ್ಣವಾಗಿ ಜರ್ಮನ್ ಭಾಷೆಗೆ ಅನುವಾದ ಮಾಡುವ ಕಾರ್ಯವನ್ನು ಕೈಗೊಂಡು, ಟಿಪ್ಪಣಿ ಸಹಿತ ಮೂರು ಭಾಗಗಳಲ್ಲಿ ಪ್ರಕಟಿಸಿದ. ರಿಚರ್ಡ್ ಪಿಶೆಲ್‌ನ ಸಹಾಯದಿಂದ ಪ್ರಕಟಿಸಿದ ವೇದಿಕ್ ಸ್ಟಡೀಸ್ ಎಂಬ ಗ್ರಂಥದಲ್ಲಿ ವೇದ ವಾಹ್ಮಯವನ್ನು ಕುರಿತ ಅನೇಕ ಲೇಖನಗಳನ್ನು ಪ್ರಕಟಿಸಿರುವುದಲ್ಲದೆ ಪಾರ್ಸಿ ಜನಾಂಗದ ಧರ್ಮಗ್ರಂಥವಾದ ಅವೆಸ್ತ್ರವನ್ನು ಈತ ಪೂರ್ಣವಾಗಿ ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ (1889- 1901). (ಬಿ.ಆರ್.ಎಂ.) ಗೆಸ್ಟಾಫ್ ಫೈಟಾಕ್ : 1816-95. ಜರ್ಮನ್ ಕಾದಂಬರಿಕಾರ, ನಾಟಕಕಾರ ಮತ್ತು ವಿಮರ್ಶಕ, ಹುಟ್ಟದು ಲೀಶಿಯಿಂದ ಕ್ರಿಟ್ಸ್ ಬರ್ಗ್ ನಲ್ಲಿ ಈತ ಬ್ರೆವ್ ಮತ್ತು ಬರ್ಲಿನ್ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಭಾಷಾಶಾಸ್ತ್ರದಲ್ಲಿ ವಿಶೇಷ ಅಧ್ಯಯನ ನಡೆಸಿ ಮಹಾಪ್ರಬಂಧ ಬರೆದು ಪದವೀಧರನಾದ. 1848ರಿಂದ 1861ರವರೆಗೆ ಮತ್ತು 1867-70ರ ವರೆಗೆ ಲೀಪಾಜಿಗ್ನಲ್ಲಿ ಗೆಂಟ್ಸ್ ಬೊಟನ್ ವಾರಪತ್ರಿಕೆಯ ಸಹ ಸಂಪಾದಕನಾಗಿ ದುಡಿದ. 1841ರಲ್ಲಿ ಆರಂಭವಾದ ಈ ಪತ್ರಿಕೆ ಜರ್ಮನಿ ಮತ್ತು ಆಸ್ಟ್ರಿಯಾಗಳ ಉದಾರವಾದದ ಮುಖವಾಣಿ ಆಯಿತು. ಜರ್ಮನ್ ಉದಾರವಾದಿ ಪಕ್ಷದ ಮತ್ತು ಮಧ್ಯಮವರ್ಗದ ನಾಯಕನಾಗಿದ್ದ ಈತ ಜರ್ಮನ್ ಭಾಷೆಯ ಮತ್ತು ಸಾಹಿತ್ಯದ ಖಾಸಗಿ ಶಿಕ್ಷಕನಾಗಿ ಬ್ರೆಸ್ತಾವ್‌ನಲ್ಲಿ ನೆಲಸಿದ. 1879ರಲ್ಲಿ ವೀಸ್ ಬೇಡೆ ಹೋಗಿ ವಾಸಿಸತೊಡಗಿದ. ಡೈ ಬ್ರಾಂಟ್ ಫಾಟ (1844), ಡೈಜರ್ನಲಿಸ್ಟೈನ್ (1854) ಎಂಬ ಎರಡು ಹರ್ಷನಾಟಕಗಳನ್ನು ಬರೆದ. ಜರ್ನಲಿಸ್ಟೈನ್ (ದಿ ಜರ್ನಲಿಸ್ಟ್) 19ನೆಯ ಶತಕದ ಶ್ರೇಷ್ಠ ಪ್ರಹಸನಗಳಲ್ಲಿ ಒಂದು ಎಂದು ಪರಿಗಣಿಸಲಾಯಿತು. ಸ್ವಾನುಭವವೇ ಇದರ ವಸ್ತು 1855ರಲ್ಲಿ ಜರ್ಮನಿಯ ವರ್ತಕ ಜೀವನವನ್ನು ಚಿತ್ರಿಸುವ ಜೋಲ್ ಊಂಟ್ ಹಾಬಿನ್ ಎಂಬ ವಸ್ತುನಿಷ್ಠಪ್ರಧಾನ ಕಾದಂಬರಿಯನ್ನು ಪ್ರಕಟಿಸಿ ವಿಶ್ವವಿಖ್ಯಾತನಾದ. ಎಲ್ಲ ಐರೋಪ್ಯ ಭಾಷೆಗಳಿಗೂ ಅದು ಅನುವಾದವಾಗಿದೆ. ಸಾಮಾಜಿಕ, ರಾಜಕೀಯ ಶೋಭೆಯ ಹಿನ್ನೆಲೆಯಲ್ಲಿ ಜರ್ಮನಿಯ ವ್ಯಾಪಾರಸ್ಥರ ಜೀವನದ ತದ್ವತ್ ಚಿತ್ರ ಇಲ್ಲಿದೆ. ಜೊತೆಗೆ ಡಿಕನ್ಸ್‌ನನ್ನು ನೆನಪಿಗೆ ತರುವ ಲವಲವಿಕೆಯ ಹಾಸ್ಯಸಿಂಚನ. ಈ ಹಲವಾರು ಗುಣಗಳಿಂದ ಇದು ಆ ಕಾಲದ ಶ್ರೇಷ್ಠ ಕಾದಂಬರಿ ಎನಿಸಿತು. ಗ್ರೆಂಟ್ಸ್ ಬೋಟೆನ್ ಪತ್ರಿಕೆಯಲ್ಲಿ ಪ್ರಷ್ಯದ ಅಧಿನಾಯಕತ್ವದ ಪರವಾಗಿ ವಾದಿಸಿದ. ಇದರಿಂದ ಗೋಥಾದ ಡ್ಯೂಕ್ ಸ್ಯಾಕ್ಸ್ ಕೋಬಗನ ಸ್ನೇಹ ಲಭಿಸಿತು. ಗೋಥಾದ ಪಕ್ಕದ ಎಸ್ಟೇಟನ್ನೇ ಕೊಂಡು ಅಲ್ಲಿ ನೆಲೆಸಿದ. 1870ರ ಯುದ್ಧ ಮತ್ತು ಚಳವಳಿಗಳಲ್ಲಿ ಭಾಗವಹಿಸಿದ. 1864ರಲ್ಲಿ ಡೀ ಫಕ್ಲೋರೇನ್ ಹ್ಯಾಂಡ್ ಪ್ರಿಫ್ಟ್ ಎಂಬ ಕಾದಂಬರಿ ರಚಿಸಿದ ಈ ಕೃತಿಯಲ್ಲಿ ಲೀಖಾನ ಸಮಾಜವನ್ನೂ ನಾನುನ್ ವಿಶ್ವದಿಸುದ ಜೀವನವನ್ನೂ ಚಿತ್ರಿಸಿದ. ಡೈ ಆನೆನ್ ಎಂಬ ಆರು ಐತಿಹಾಸಿಕ ಕಾದಂಬರಿಗಳ ಸರಣಿ ಈತನ ಮತ್ತೊಂದು ಕೊಡುಗೆ. 4ನೆಯ ಶತಮಾನದ ಜರ್ಮನ್ ಇತಿಹಾಸದ ಆರಂಭಕಾಲದಿಂದ 19ನೆಯ ಶತಮಾನದ ವರೆಗಿನ ಜರ್ಮನ್ ಕುಟುಂಬವೊಂದರ ರಮ್ಯ ಕಥಾನಕ. ಜರ್ಮನಿಯ ಐತಿಹಾಸಿಕ ಸಂಗತಿಗಳು, ಕಾಲಕಾಲದ ಸಾಮಾಜಿಕ ಜೀವನ ಎಲ್ಲ ತೆರೆದುಕೊಳ್ಳುತ್ತ ಸ್ವಾರಸ್ಯವಾಗಿ ಕಡೆ ಓದಿಸಿಕೊಳ್ಳುತ್ತದೆ. ಉದ್ದ ರಾಷ್ಟ್ರಾಭಿಮಾನ ದೇಶಭಕ್ತಿ ತುಂಬಿ ತುಳುಕುತ್ತವೆ.<noinclude></noinclude> 45td1doqf3ki8c6ks8eednr5vv2dipt ಪುಟ:Mysore-University-Encyclopaedia-Vol-6-Part-10.pdf/೨೬ 104 118201 313636 2026-04-30T13:55:14Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಸ್ಟಾಲ್ಟ್ ಮನೋವಿಜ್ಞಾನ ಬಿಲ್ಡರ್ ಔಸ್ ಡೆರ್ ಡಾಯಿಟ್ಟೆನ್' ಫರ್ಗಾಂಗನ್‌ ಹೈಟ್ (1872) ಜನಪ್ರಿಯತೆಯನ್ನು ಗಳಿಸಿದ ಜರ್ಮನ್ ಇತಿಹಾಸ ಗ್ರಂಥ. ಗ್ರೀನ್ ಸಂಕ್ಷಿಪ್ತ ಇಂಗ್ಲಿಷ್ ಇತಿಹಾಸ ಎಂಬ ಗ್ರಂಥದಷ್ಟೇ ಶ್ರೇಷ್ಠ ಮತ್ತ... 313636 proofread-page text/x-wiki <noinclude><pagequality level="1" user="Pragathi. BH" /></noinclude>ಗೆಸ್ಟಾಲ್ಟ್ ಮನೋವಿಜ್ಞಾನ ಬಿಲ್ಡರ್ ಔಸ್ ಡೆರ್ ಡಾಯಿಟ್ಟೆನ್' ಫರ್ಗಾಂಗನ್‌ ಹೈಟ್ (1872) ಜನಪ್ರಿಯತೆಯನ್ನು ಗಳಿಸಿದ ಜರ್ಮನ್ ಇತಿಹಾಸ ಗ್ರಂಥ. ಗ್ರೀನ್ ಸಂಕ್ಷಿಪ್ತ ಇಂಗ್ಲಿಷ್ ಇತಿಹಾಸ ಎಂಬ ಗ್ರಂಥದಷ್ಟೇ ಶ್ರೇಷ್ಠ ಮತ್ತು ಮಹೋನ್ನತ ಕೃತಿ. ಇದರದು ಮಾದರಿ ಶೈಲಿ. 1887ರಲ್ಲಿ ಕಾಲಮ್ಯಾಥಿ ಎಂಬ ಕಾವ್ಯನಾಮದಲ್ಲಿ ಎರಿನ್ನೆರುಂಗೆನ್ ಔಸ್ ಮೇನಿಮ್ ಲೀಬೆನ್ ಎಂಬ ಶಿರೋನಾಮೆಯಲ್ಲಿ ಆತ್ಮಕತೆ ಬರೆದ. ಈತ ಪ್ರಾಚೀನ ಮತ್ತು ಅರ್ವಾಚೀನ ಸಾಹಿತ್ಯತತ್ತ್ವಗಳ ಸಮನ್ವಯವನ್ನು ಸಾಧಿಸಿದ. ಸಮಕಾಲೀನರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ. ಈತನ ಸಾಮಾಜಿಕ ಮತ್ತು ಐತಿಹಾಸಿಕ ಕಾದಂಬರಿಗಳಲ್ಲಿ ನಿನ್ಸ್ ಮತ್ತು ಬ್ಯಾಕ್‌ರ ಪ್ರಭಾವವಿರುವುದನ್ನು ಗುರುತಿಸಬಹುದು. ಓಡರ್ ಕುಂಟ್ಸ್ 'ಫಾನ್ ಡೆರ್ ರೊಸೆನ್ (1884) ಎಂಬುದು ಈತನ ಯಶಸ್ವಿ ಪ್ರಹಸನ. ಗೆಸಾಮ್ಮೆಲೆ ಔಫ್ ಸೆಟ್ಟಿಗ್ರೆಂಟ್ಸ್ ಬೊಟನ್ (1888), ಡರ್ ಕ್ರೋನ್ ಪ್ರಿನ್ಸ್ ಊಚಿಟ್ ಡೀ ಡಾಯಿಟ್ಟ ಕೈಸೆ‌ ಕ್ರೋನ್, ಎರಿನ್ನರೊಂಗ್ಸ್ ಬ್ಲಾಟರ್ (1889) ಇವು ಈತನ ಇತರ ಕೃತಿಗಳು. (8.2.0.) ಗೆಸ್ಟಾಲ್ಟ್ ಮನೋವಿಜ್ಞಾನ : ಜರ್ಮನಿಯಲ್ಲಿ ಹುಟ್ಟಿ ಬೆಳೆದ ಒಂದು ಮನೋವೈಜ್ಞಾನಿಕ ಪಂಥ, ಜರ್ಮನ್ ಭಾಷೆಯ ಗೆಸ್ಟಾಲ್ಟ್ ಶಬ್ದಕ್ಕೆ ಸಮಾನಾರ್ಥಕ ಇಂಗ್ಲಿಷ್ ಪದ ಇಲ್ಲವೆನ್ನಲಾಗಿದೆ. ಹಾಗಾದರೂ ಈ ಶಬ್ದ ರೂಪ (ಫಾರಂ), ಆಕಾರ (ಷೇಪ್), ಸಂಘಟನೆ (ಆರ್ಗನೈಜೇಷನ್) ಮತ್ತು ವಿನ್ಯಾಸ (ಕಾನ್‌ಫಿಗರೇಷನ್)- ಇವುಗಳಲ್ಲಿ ಅಡಕವಾಗಿರುವ ಅರ್ಥವನ್ನು ಸೂಚಿಸುತ್ತದೆ ಎನ್ನಬಹುದು. ಗೆಸ್ಟಾಲ್ಟ್ ಮನೋವಿಜ್ಞಾನದ ಹಿನ್ನೆಲೆ ಹೀಗಿದೆ. ಹತ್ತೊಂಬತ್ತರಂದು ಶತಮಾನದ ಕೊನೆಯ ಸುಮಾರಿಗೆ ಮನೋವಿಜ್ಞಾನದ ಮೊದಲ ಪ್ರಯೋಗಶಾಲೆ ಜರ್ಮನಿಯಲ್ಲಿ ಸ್ಥಾಪಿತವಾಯಿತು, ಅದರ ಸ್ಥಾಪಕ ವೂಂಟ್ ಸ್ವರೂಪಾಪಕವಾದ (ಸಕ್ತದಲಿಸಂ) ಎಂದು ಕರೆಯಲಾಗುವ ಮನೋವೈಜ್ಞಾನಿಕ ಪಂಥವೊಂದನ್ನು ಬೆಳೆಸಿದ. ವೂಂಟ್ ಮತ್ತು ಇವನ ಅನುಯಾಯಿಗಳು ಅನುಭವವನ್ನು ತುಂಡು ತುಂಡಾಗಿರಿಸಿ, ಘಟಕಾಂಶಗಳಾಗಿ ವಿಭಜಿಸಿ, ವಿಶ್ಲೇಷಣೆ ನಡೆಸುವಲ್ಲಿ ನಿರತರಾಗಿದ್ದರು. ಸ್ವರೂಪಾತ್ಮಕ ವಾದಕ್ಕೆ ಹಲವು ಮೂಲಗಳಿಂದ, ಪ್ರಮುಖವಾಗಿ ಅಮೆರಿಕದ ವರ್ತನವಾದಿಗಳಿಂದ ವಿರೋಧ ತೋರಿಬಂತು. ಗೆಸ್ಟಾಲ್ಟ್ ಮನೋವಿಜ್ಞಾನ ಮೊದಲಿಗೆ ಅಮೆರಿಕದ ವರ್ತನವಾದಕ್ಕೆ ಸಮಕಾಲಿಕವಾಗಿ ವೂಂಟನ ಸ್ವರೂಪಾತ್ಮಕ ವಾದಕ್ಕೆ ಪ್ರತಿಯಾಗಿ ಪ್ರಾರಂಭವಾದರೂ ಆನಂತರ ವರ್ಕನವಾದವನ್ನು ಸಹ ಭರಿಸಿ ಗೆದ್ದರೆ ಮನೋವಿಜ್ಞಾನಿಗಳು ಧಿಕ್ಕರಿಸಿತು. ಗೆಸ್ಟಾಲ್ಟ್ ಮೂಲತಃ ವಿಶ್ಲೇಷಣೆಯ ವಿರೋಧಿಗಳು. ಅನುಭವವನ್ನು ಸಂವೇದನೆಯ ಘಟಕಾಂಶಗಳಾಗಿ ವಿಶ್ಲೇಷಿಸುವ ವೂಂಟ್ ಮತ್ತು ಇವನ ಅನುಯಾಯಿಗಳ ವಿಧಾನವನ್ನು ಅವರು ಇಟ್ಟಿಗೆ ಮತ್ತು ಗಾರೆಯ ಮನೋವಿಜ್ಞಾನ ಎಂದು ಟೀಕಿಸಿದರು. ಇಲ್ಲಿ ಸಂವೇದನೆಯ ಘಟಕಾಂಶಗಳೇ ಇಟ್ಟಿಗೆಗಳು: ಅವನ್ನು ಒಂದಾಗಿ ಹಿಡಿದಿಡುವ ಗಾರೆಯೆಂದರೆ ಸಾಹಚರ್ಯ ಪ್ರಕ್ರಿಯೆ. ಗೆಸ್ಟಾಲ್ಟ್ ನಿಯಮ: ಗೆಸ್ಟಾಲ್ಟ್ ವಾದಿಗಳ ಪ್ರಕಾರ ಅನುಭವಗಳನ್ನು ಘಟಕಾಂಶಗಳಾಗಿ ವಿಶ್ಲೇಷಿಸುವ ವಿಧಾನ ಅನುಭವದ ವಾಸ್ತವಿಕತೆಗೆ ಅಪಚಾರವನ್ನೆಸಗುತ್ತದೆ. ವಿಶ್ಲೇಷಣೆ ಎಷ್ಟೇ ಆಮೂಲಾಗ್ರವಾಗಿರಲಿ, ಅದು ಸಮಗ್ರದ (ಪೂರ್ಣ) ಅರಿವನ್ನು ಒದಗಿಸಿಕೊಡಲು ಅಸಮರ್ಥವಾಗುತ್ತದೆ. ಪೂರ್ಣದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಅದನ್ನು 'nau'se. ಪರಿಗಣಿಸಬೇಕು. ಪೂರ್ಣ ತನ್ನದೇ ಆದ ವೈಶಿಷ್ಟವನ್ನು ಹೊಂದಿರುತ್ತದೆ. ರಿವುದೇ ಭಾಗದ ಸ್ಥಾನ, ಪಾತ್ರ ಅಥವಾ ಕ್ರಿಯೆ ಪೂರ್ಣದ ಸ್ವರೂಪವನ್ನೇ ಚಿತ್ರ 1 ಅವಲಂಬಿಸುತ್ತದೆ. ಭಾಗಗಳನ್ನು ಬಿಡಿಬಿಡಿಯಾಗಿ ವಿಶ್ಲೇಷಿಸುವ ಮೂಲಕ ಪೂರ್ಣದ ಸ್ವರೂಪವನ್ನು ಗುರುತಿಸುವುದು ಅಸಾಧ್ಯ. ಸಾರಾಂಶರೂಪದಲ್ಲಿ ಹೇಳಬೇಕೆಂದರೆ ಪೂರ್ಣದ ಲಕ್ಷಣಗಳು ಅದರ ಯಾವುದೇ ಭಾಗದಲ್ಲಿ ಅಡಕವಾಗಿರುವುದಿಲ್ಲ: ಆದರೆ ಭಾಗಗಳು ಪೂರ್ಣದಲ್ಲಿ ಸಂಯೋಜಿತವಾದಾಗ ಪೂರ್ಣದ ಲಕ್ಷಣಗಳು ಹೊರಹೊಮ್ಮುತ್ತವೆ. ಪೂರ್ಣ ಅದರ ಭಾಗಗಳ ಮೊತ್ತಕ್ಕಿಂತ ಮಿಗಿಲಾಗಿರುತ್ತದೆ. ಹೀಗೆನ್ನುವುದು ಗೆಸ್ಟಾಲ್ಟ್ ನಿಯಮದ ತಿರುಳು, ಎಂದರೆ ಗೆಸ್ಟಾಲ್ಟ್ ಮನೋವಿಜ್ಞಾನ ಸಮಗ್ರತೆ ಅಥವಾ ಪೂರ್ಣತೆಗೆ (ಹೋಲ್ಡ್) ಸಂಬಂಧಿಸಿದ್ದಾಗಿದೆ. ಭಾಗಗಳು ತಾವು ಪೂರ್ಣದಲ್ಲಿ ಪಡೆದುಕೊಂಡಿರುವ ಸ್ಥಾನ, ಪಾತ್ರ ಅಥವಾ ಕ್ರಿಯೆಗಳಿಂದ ಬೇರೆಯಾಗಿರುವ ತಮ್ಮದೇ ಆದ ಸ್ವಂತಿಕೆಯನ್ನು (ಐಡೆಂಟಿಟ) ಹೊಂದಿಲ್ಲ. ಎಂದರೆ ಅವು ತಮ್ಮ ಸ್ವರೂಪವನ್ನು ಪೂರ್ಣದಿಂದಲೇ ಪಡೆದುಕೊಳ್ಳುತ್ತವೆ. ಈ ಅಂಶವನ್ನು ವಿಶದಗೊಳಿಸಲು ಒಂದು ಸರಳವಾದ ನಿದರ್ಶನವನ್ನು ಕೊಡಬಹುದು. ಚಿತ್ರ 1 ರಲ್ಲಿ ಪ್ರತಿಯೊಂದು ಚೌಕವೂ ಒಂದೊಂದು ವೃತ್ತವನ್ನು ಒಳಗೊಂಡಿದೆ. ಆ ವೃತ್ತಗಳು ವಾಸ್ತವವಾಗಿ ಒಂದೇ ಬಗೆಯ ಬೂದುಬಣ್ಣವನ್ನು ಹೊಂದಿವೆ. ಆದರೂ ಬಲಗಡೆಯ ವೃತ್ತದ ಬೂದುಬಣ್ಣ ಹೆಚ್ಚು ಮಸುಕಾಗಿ ತೋರಿಬರುತ್ತದೆ. ಅದಕ್ಕೆ ಕಾರಣ ಅಂಶಗಳ ಮೇಲೆ ಪೂರ್ಣ ಬೀರುವ ಪ್ರಭಾವವೇ ಆಗಿದೆ. ಪೂರ್ವಭಾವೀ ಪ್ರಭಾವಗಳು : ಕ್ರಿಶ್ಚನ್ ಎ‌ಫೆಲ್ಸ್ ಎಂಬಾತ ಗೆಸ್ಟಾಲ್ಟ್ ಭಾವವನ್ನು 1890ರ ಸುಮಾರಿಗೆ ಪರಿಚಯ ಮಾಡಿಕೊಟ್ಟ, ಯಾವುದೇ ಒಂದು ರಾಗವನ್ನು ಬೇರೆ ಬೇರೆ ಸ್ವರಗಳಿಂದ ನುಡಿಸಬಹುದು ಮತ್ತು ಏಕಪ್ರಕಾರವಾದ ಸ್ವರಗಳನ್ನು ಬೇರೆ ಬೇರೆ ರೀತಿಯಲ್ಲಿ ಜೋಡಿಸಿ ಬೇರೆ ಬೇರೆ ರಾಗಗಳನ್ನು ಪಡೆಯಬಹುದು. ಅಂತೆಯೇ ಏಕಪ್ರಕಾರವಾಗಿರುವ ತುಂಡುಗಳನ್ನು ಬಗೆಬಗೆಯಾಗಿ ಜೋಡಿಸಿ ವಿವಿಧ ರಚನೆಗಳನ್ನು ಸೃಷ್ಟಿಸಬಹುದು, ಸ್ವರಗಳು ಮತ್ತು ತುಂಡುಗಳು ಪತ್ಯಾನುಭವದಲ್ಲಿ ದತ್ತವಾಗಿರುವ ಅಂಶಗಳು. ಆದರೆ ಆಕಾರ ಮತ್ತು ರಚನೆಗಳು ಗ್ರಾಹಕನ ಮನಸ್ಸಿನಲ್ಲಿ ರೂಪಗೊಂಡು ಹೊರಗೊಂದುತ್ತವೆ, ಇದು ಎಪನ ಸಂದುಗೆಯಾಗಿತ್ತು, ಈ ಬಗೆಯ ತೀರ್ಮಾನಕ್ಕೆ ಬರಲು ಇವನು ಕ್ಯಾಂಟ್‌ನಿಂದ ಪ್ರಭಾವಿತನಾಗಿದ್ದಿರಬೇಕು. ಕ್ಯಾಂಟ್ ವಾದದ ಧಾಟಿ ಹೆಚ್ಚು ಕಡಿಮೆ ಹೀಗಿದೆ: ನಾವು ವಸ್ತುಗಳ ಪ್ರತ್ಯಕ್ಷಾನುಭವ ಪಡೆದಾಗ ನಮ್ಮ ಮನಃಸ್ಥಿತಿಗಳೂ ಸಂವೇದನೆಯ ಘಟಕಾಂಶಗಳಿಂದ ರಚಿತವಾಗಿರುವಂತೆ ಕಾಣಬರುತ್ತದೆ. ಹಾಗಾದರೂ ಈ ಘಟಕಾಂಶಗಳು ಅರ್ಥವತ್ತಾಗಿ ಸಂಘಟಿತವಾಗಿವೆ. ಗ್ರಹಿಕೆಯ ಕಾರ್ಯಗತಿಯಲ್ಲಿ ಮನಸ್ಸು ಒಂದು ಏಕಾತ್ಮಕ (ರೂಪಿಸಿಟು) ಅನುಭವವನ್ನು ರೂಪಿಸುತ್ತದೆ: ಅಥ೯ವಾದ ಸನ್ನಿವೇಶದಲ್ಲಿ ವಸ್ತುವನ್ನು ಕಾಣುತ್ತದೆ. ಪ್ರತ್ಯಕ್ಷಾನುಭವ ಮನಸ್ಸಿನ ಮೇಲೆ ನಾಟುವ ಸಂವೇದನಾ ಘಟಕಾಂಶಗಳ ಸಂಯೋಜನೆ ಅಥವಾ ನಿಷ್ಕ್ರಿಯ ಮುದ್ರೆಯಾಗಿರದೆ, ಈ ಘಟಕಾಂಶಗಳನ್ನು ಏಕಾತ್ಮಕವಾದ ಹಾಗೂ ಸುಸಂಗತವಾದ ಅನುಭವಗಳನ್ನಾಗಿ ಮಾರ್ಪಡಿಸುವ ಪರಿಣಾಮಕಾರಿ ಸಂಘಟನೆಯಾಗಿದೆ. ಮನಸ್ಸು ಗ್ರಹಿಕೆಯ ಮೂಲವಸ್ತುವಿಗೆ ರೂಪವನ್ನೂ ವ್ಯವಸ್ಥೆಯನ್ನೂ ಕೊಡುತ್ತದೆ. ಗೆಸ್ಟಾಲ್ಟ್ ಮನೋವಿಜ್ಞಾನದ ಆರಂಭ ಮತ್ತು ಪೈ ವಿದ್ಯಮಾನ (ಫಿನಾಮೆನನ್) : ಚಲನೆಯ ಪ್ರತ್ಯಕ್ಷಾನುಭವವನ್ನು ಕುರಿತು ಮ್ಯಾಕ್ಸ್‌ ವಶ್ಚಿಮೀರನ ಪ್ರಾಯೋಗಿಕ ಅಧ್ಯಯನಗಳು (192) ಕಾಲ್ಡ್‌ ಮನೋವಿಜ್ಞಾನದ ಪ್ರಾರಂಭವನ್ನು ಗುರುತಿಸುತ್ತವೆ. ಗೆಸ್ಟಾಲ್ಟ್ ಈ ಪ್ರಯೋಗಗಳಲ್ಲಿ ಕರ್, ಕಾಷ್ಮಾ ಮತ್ತು ವುಲ್ಫ್ಗ್ಯಾಂಗ್ ಕೋಯ್ಲಿರರು ವಶ್ಚಿಮೀರನಿಗೆ ಸಹಾಯಕರಾಗಿದ್ದರು. ವಾಸ್ತವವಾಗಿ ಗೆಸ್ಟಾಲ್ಟ್ ಮನೋವಿಜ್ಞಾನದ ಆರಂಭ ಮತ್ತು ಬೆಳೆವಣಿಗೆ ಈ ಮೂರು ಹೆಸರುಗಳೊಂದಿಗೆ ಅನ್ನೋನ್ಯವಾಗಿ ಹೊಂದಿಕೊಂಡುಬಿಟ್ಟಿದೆ. ಚಲನೆಯ ಪ್ರತ್ಯಕ್ಷಾನುಭವವನ್ನು ಕುರಿತ ಈ ಪ್ರಯೋಗದಲ್ಲಿ ಎರಡು ಸೀಳುಗಂಡಿ ಗಳನ್ನು (ಸ್ಲಿಟ್ಸ್) ಬಳಸುತ್ತಾರೆ. ಒಂದು ಸೀಳುಗಂಡಿ ಲಂಬವಾಗಿಯೂ ಇನ್ನೊಂದು ಅದರಿಂದ 20 ಅಥವಾ 30 ಡಿಗ್ರಿಗಳಷ್ಟು ವಾಲಿಕೊಂಡಿರುವಂತೆಯೂ ಇರುತ್ತವೆ. ಬೆಳಕನ್ನು ಮೊದಲು ಒಂದು ಕಂಡಿಯ ಮೂಲಕ, ಅನಂತರ ಇನ್ನೊಂದು ಕಂಡಿಯ ಮೂಲಕ ಹರಿಯಬಿಟ್ಟರೆ, ಮತ್ತು ಈ ಎರಡು ಪ್ರಸಾರಗಳ ನಡುವಣ ಕಾಲಾವಧಿ ಸಾಕಷ್ಟು ದೀರ್ಘವಾಗಿದ್ದರೆ, ಅನುಕ್ರಮವಾಗಿ ಒಂದರ ಮೇಲೊಂದರಂತೆ ಎರಡು ಬೆಳಕನ್ನೂ ಕಾಣಬಹುದು. ಬದಲಾಗಿ ಎರಡು ಪ್ರಸಾರಗಳ ನಡುವಣ ಕಾಲಾವಧಿ ಅತ್ಯಲ್ಪವಾದಾಗ ಎರಡು ಬೆಳಕನ್ನೂ ಅವಿಚ್ಛಿನ್ನವಾಗಿ ಕಾಣಬಹುದು. ಆದರೆ ಎರಡು ಪ್ರಸಾರಗಳ ನಡುವಿನ ಕಾಲದ ಅಂತರ ಸುಮಾರು 60 ಮಿಲಿ ಸೆಕೆಂಡುಗಳಾಗಿದ್ದರೆ ಒಂದೇ ಬೆಳಕು ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ ಚಲಿಸುವ ಅನುಭವ ಉಂಟಾಗುತ್ತದೆ. ಈ ಪ್ರಯೋಗದಿಂದ ಖಚಿತವಾಗಿ ತಿಳಿದುಬರುವ ಅಂಶ ಇಷ್ಟು ಒಂದಕ್ಕೊಂದು ಸಮೀಪದಲ್ಲಿರುವ ಎರಡು ಪ್ರತ್ಯೇಕವಾದ ಮತ್ತು ಸ್ಥಾಯಿಯಾಗಿರುವ ಸಾಲುಗಳನ್ನು ಒಂದಾದ ಮೇಲೊಂದರಂತೆ ಬೇಗಬೇಗನೆ ಪ್ರದರ್ಶಿಸಿದರೆ ಒಂದೇ ಸಾರ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಚಲಿಸುತ್ತಿರುವಂತೆ ಗ್ರಾಹಕ ಅವನ್ನು ಗ್ರಹಿಸುತ್ತಾನೆ. ಈ ತೋರಿಕೆಯ ಚಲನೆಯನ್ನು ಪೈ ವಿದ್ಯಮಾನ ಎಂದು ಪಶ್ಚಿಮೀ‌ ಹೆಸರಿಸಿದ್ದಾನೆ. ವರಿಮೀರನ ಪ್ರಕಾರ ಚಲನೆಯ ಪ್ರತ್ಯಕ್ಷಾನುಭವಕ್ಕೆ ಕಾರಣವಾಗಿರುವ ಅಂಶ ಗೆಸ್ಟಾಲ್ಟ್ ಬೇರೆ ಬೇರೆ ಘಟಕಾಂಶಗಳು ಒಂದುಗೂಡಿ ಪೂರ್ಣದಲ್ಲಿ ಅವತರಿಸುವಿಕೆ. ಪೈ ವಿದ್ಯಮಾನ ಎಂದು ಕರೆಯಲಾಗುವ ಈ ಘಟನೆಯನ್ನು ಬೇರೆ ಬೇರೆ ಪ್ರಚೋದನೆಗಳ ಮೊತ್ತದಿಂದ ಪಡೆಯಲಾಗದು. ಸ್ವರೂಪಾತ್ಮಕವಾದಿಗಳಿಗೆ ಈ ಘಟನೆಯನ್ನು ವಿವರಿಸುವುದು ಸುಲಭ<noinclude></noinclude> c5i89v9zg4zc8pfwngl4p5grk3xtifl ಪುಟ:Mysore-University-Encyclopaedia-Vol-6-Part-10.pdf/೨೭ 104 118202 313637 2026-04-30T13:55:21Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೆಸ್ಟಾಲ್ಟ್ ಮನೋವಿಜ್ಞಾನ ಸಾಧ್ಯವಲ್ಲ. ಏಕೆಂದರೆ ಒಂದು ಸ್ಥಾಯಿಯಾಗಿರುವ ಪ್ರಚೋದನೆಯನ್ನು ಇನ್ನೊಂದು ಸ್ಥಾಯಿಯಾಗಿರುವ ಪ್ರಚೋದನೆಗೆ ಸೇರಿಸಿ, ಅವುಗಳ ಸಂಕಲನದಿಂದ ಚಲನೆಯ ಅನುಭವವನ್ನು ಪಡೆಯಲಾಗದು. ಗೆಸ್ಟಾ‌ ಮನೋ... 313637 proofread-page text/x-wiki <noinclude><pagequality level="1" user="Pragathi. BH" /></noinclude>ಗೆಸ್ಟಾಲ್ಟ್ ಮನೋವಿಜ್ಞಾನ ಸಾಧ್ಯವಲ್ಲ. ಏಕೆಂದರೆ ಒಂದು ಸ್ಥಾಯಿಯಾಗಿರುವ ಪ್ರಚೋದನೆಯನ್ನು ಇನ್ನೊಂದು ಸ್ಥಾಯಿಯಾಗಿರುವ ಪ್ರಚೋದನೆಗೆ ಸೇರಿಸಿ, ಅವುಗಳ ಸಂಕಲನದಿಂದ ಚಲನೆಯ ಅನುಭವವನ್ನು ಪಡೆಯಲಾಗದು. ಗೆಸ್ಟಾ‌ ಮನೋವಿಜಾದ ಮೂಲಾಧಾರ ಪಾಮೀರನ ಸಂಭೋಗ ಮತ್ತು ಅದಕ್ಕೆ ಈತ ಕೊಟ್ಟ ವಿವರಣೆ. ಪೈ ವಿದ್ಯಮಾನ ಒಂದು ವಾಸ್ತವ ಘಟನೆ: ಅದನ್ನು ಘಟಕಾಂಶಗಳಾಗಿ ವಿಭಜಿಸುವುದು ಅಸಾಧ್ಯ. ಹಾಗೊಮ್ಮೆ ವಿಶ್ಲೇಷಿಸಹೊರಟರೆ ಘಟನೆ ತನ್ನ ವಾಸ್ತವಾಂಶಗಳನ್ನು ಕಳೆದುಕೊಳ್ಳುತ್ತದೆ, ಎಂದರೆ ನಾವು ಏನನ್ನು ಗ್ರಹಿಸುತ್ತೇವೆಯೋ ಅದನ್ನು ನಿರ್ಧರಿಸುವಲ್ಲಿ ಆದ್ಯಂತ ಸನ್ನಿವೇಶಗಳೇ ಪರಿಗಣನೆಗೆ ಬರುತ್ತವೆ. ಈ ವಿಚಾರ ಗೆಸ್ಟಾಲ್ಟ್ ವಾದಿಗಳು ಪ್ರತಿಪಾದಿಸಿದ ಸಮಗ್ರ ಅಥವಾ ಪೂರ್ಣದ ಮಹತ್ತ್ವವನ್ನು ಸ್ಥಿರೀಕರಿಸುತ್ತದೆ. ಹೊರನೋಟಕ್ಕೆ ಗೆಸ್ಟಾಲ್ಟ್ ಮನೋವಿಜ್ಞಾನದ ಮೂಲತತ್ವ ಸರಳವಾಗಿ ತೋರಿಬಂದರೂ ಅದು ಮನೋವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ರಚನೆಗಳು ಪ್ರತ್ಯೇಕಾನುಭವದ ಮೂಲಾಂಶಗಳು ಎನ್ನುವ ವರಿಮೀರನ ಅಭಿಪ್ರಾಯ ಅಂಗೀಕೃತ ಅಭಿಪ್ರಾಯಗಳಿಗೆ ವಿರೋಧವಾಗಿತ್ತು. ಶಾಸ್ತ್ರೀಯ ಸಂಪ್ರದಾಯದ ಪ್ರಕಾರ ರಚನೆಗಳು ಘಟಕಾಂಶಗಳಾಗಿ ವಿಭಜಿಸಿ ವಿಶ್ಲೇಷಿಸಬಹುದಾದ ವಸ್ತುಗಳಾಗಿದ್ದವು. ಅನುಭವದ ಮೂಲಾಂಶಗಳು ಈ ಘಟಕಾಂಶಗಳೇ ಹೊರತು ರಚನೆಗಳಲ್ಲ ಎನ್ನುವುದು ವೋಂಟ್ ಮತ್ತು ಇವನ ಅನುಯಾಯಿಗಳ ವಾದವಾಗಿತ್ತು. ಪ್ರತ್ಯಕ್ಷಾನುಭವ : ಚಲನೆಯ ಪ್ರತ್ಯಕ್ಷಾನುಭವದ ಮೇಲೆ ಪ್ರಯೋಗಗಳನ್ನು ನಡೆಸಿದ ಅನಂತರದಲ್ಲಿ ಗೆಸ್ಟಾಲ್ಟ್ ಮನೋವಿಜ್ಞಾನಿಗಳು ತಮ್ಮ ಪ್ರತಿಪಾದನೆಗಳನ್ನು ಸಮರ್ಥಿಸಲು ಇನ್ನಷ್ಟು ಪ್ರತ್ಯಕಾನುಭವ ಸಂಗತಿಗಳನ್ನೇ ಆಯ್ದುಕೊಂಡರು. ಪ್ರತ್ಯಕ್ಷಾನುಭವಗಳಲ್ಲಿನ ಸ್ಥಿರತೆ' (ಕಾನ್ಸ್ಟೆನ್ಸಿ) ಗೆಸ್ಟಾರ ಪ್ರತಿಪಾದನೆಗಳಿಗೆ ಯಥೇಷ್ಟ ಸಮರ್ಥನೆಯನ್ನು ಒದಗಿಸಿಕೊಡುತ್ತದೆ. ನಿದರ್ಶನಕ್ಕೆ ಗುಂಡಗಿರುವ ತಟ್ಟೆಯೊಂದನ್ನು ಅಕ್ಷಿಪಟದ ಮೇಲೆ ಅದರ ಪ್ರತಿಬಿಂಬ ಅಂಡವೃತ್ತಾಕೃತಿಯನ್ನು ಪಡೆಯುವ ರೀತಿಯಲ್ಲಿ ಹಿಡಿಯೋಣ. ಆಗಲೂ ನಾವು ತಟ್ಟೆಯನ್ನು ಗುಂಡಗಿರುವಂತೆಯೇ ಕಾಣುತ್ತೇವೆ. ಎಂದಮೇಲೆ ಸಂವೇದನಾಂಶಗಳು ಬದಲಾವಣೆ ಹೊಂದಿದರೂ ತಟ್ಟೆಯ ಪ್ರತ್ಯಕ್ಷಾನುಭವ ಬದಲಾಗದೆಯೇ ಉಳಿಯುತ್ತದೆ. ಗಾತ್ರ ಮತ್ತು ಪ್ರಕಾಶಮಾನತೆಯಲ್ಲಿಯೂ ಇದೇ ಬಗೆಯ ಸ್ಥಿರತೆಗಳು ತೋರಿಬರುತ್ತವೆ. ಆದ್ದರಿಂದ ಸಂವೇದನಾಂಶಗಳು ಬದಲಾದರೂ ಪ್ರತ್ಯಕ್ಷಾನುಭವ ಬದಲಾಗದೆಯೇ ಉಳಿಯುತ್ತದೆ. ವಾಸ್ತವವಾಗಿ ಪ್ರತ್ಯಕ್ಷಾನುಭವಕ್ಕೂ ಅದಕ್ಕೆ ಎಡೆ ಮಾಡಿಕೊಡುವ ಸಂವೇದನಾ ಪ್ರಚೋದನೆಗಳ ಸ್ವರೂಪಕ್ಕೂ ವ್ಯತ್ಯಾಸ ಇರುತ್ತದೆ. ಇದರಿಂದ ತಿಳಿದುಬರುವ ವಿಚಾರವೆಂದರೆ ಪ್ರತ್ಯಾಕ್ಷಾನುಭವ ಸಂವೇದನಾಂಗ ಗಳ ಕೇವಲ ಸಂಗ್ರಹಣೆ ಇಲ್ಲವೆ ಅಂಶಗಳ ಮೊತ್ತ ಮಾತ್ರವೇ ಆಗಿರುವುದಿಲ್ಲ. ಸಂಘಟನೆಯ ನಿಯಮಗಳು : ವಶ್ಚಿಮೀರ್ ಪ್ರತಿಪಾದಿಸುವ ಪ್ರತ್ಯಕ್ಷಾನುಭವ ಸಂಘಟನೆಯ ನಿಯಮಗಳನ್ನು ರೂಪಿಸಿ ಗೆಸ್ಟಾಲ್ಟ್ ಮನೋವಿಜ್ಞಾನಿಗಳು ತುಂಬ ಜನಪ್ರಿಯರಾಗಿದ್ದಾರೆ. ಒಬ್ಬ ತೋರಿಕೆಯ ಚಲನೆಯನ್ನು ಯಾವ ಒಂದು ಏಕೀಕೃತ (ಯೂನಿಫೈಡ್) ರೀತಿಯಲ್ಲಿ ಗ್ರಹಿಸುತ್ತಾನೆಯೋ ಅಂತೆಯೇ ಇತರ ವಸ್ತುಗಳನ್ನೂ ಏಕೀಕೃತ ಸವಗ್ರಗಳಾಗಿ ಗ್ರಹಿಸುತ್ತಾನೆ ಎನ್ನುವುದು ಪಶ್ಚಿಮೀಲನ ನಿಲುವು. ಪ್ರತ್ಯಕ್ಷಾನುಭವ ಸಂಘಟನೆಯ ನಿಯಮಗಳಲ್ಲೆಲ್ಲ ಅತ್ಯಂತ ಮೂಲಭೂತವಾದದ್ದು ಆಕೃತಿ (ಫಿಗರ್) ಮತ್ತು ಹಿನ್ನೆಲೆ (ಗೌಂಡ್) ಭಾವನೆ. ಪ್ರತಿ ಪ್ರತ್ಯಕ್ಷಾನುಭವವೂ ಹಿನ್ನೆಲೆಯಿಂದ ಎದ್ದು ಕಾಣುವ ಆಕೃತಿಯಾಗಿ ವ್ಯವಸ್ಥಿತವಾಗಿರುತ್ತದೆ. ಆಕೃತಿ ಅವಧಾನದ ಕೇಂದ್ರ ಅದು ಸ್ಪಷ್ಟವಾಗಿ ಗುರುತಿಸಬಹುದಾದ ಎಲ್ಲೆಕಟ್ಟು ಗಾಢತೆ ಮತ್ತು ದೃಢತೆಗಳನ್ನು ಪಡೆದುಕೊಂಡು ಸಮಗ್ರವಾಗಿ ತೋರಿಬರುತ್ತದೆ. ವಿಸ್ತರದ ಉಳಿದ ಅಂಶಗಳು ಹಿನ್ನೆಲೆಯಾಗಿರುತ್ತವೆ. ಅವು ಕೃಷ್ಣನಾಗಿರುವುದಿಲ್ಲವಲ್ಲದೆ ಅವಧಾನದ ಅಂಚಿನಲ್ಲಿ ಮುತ್ತನ ಸಾಮಾನ್ಯವಾಗಿ ಹಿನ್ನೆಲೆ ವಸ್ತುನಿಂತ ಇನ್ನು ದೂರದಲ್ಲಿ ಕಳಿಸುತ್ತವೆ; ಹಿನ್ನೆಲೆಯ ಒಂದು ವಸ್ತುವಾಗಿ ಗ್ರಹಿಸಲ್ಪಡುವುದಿಲ್ಲ. ಒಂದು ಅನುಭವದಲ್ಲಿ ಯಾವುದು ಆಕೃತಿ ಯಾವುದು ಹಿನ್ನೆಲೆ ಎನ್ನುವ ವಿಚಾರ ಚಾಕ್ಷುಷ ವಿಸ್ತರದಲ್ಲಿನ ಎಲ್ಲೆಕಟ್ಟುಗಳು, ರಚನೆ ಮತ್ತು ಛಾಲಗಳನ್ನು ಅವಲಂಬಿಸಿರುತ್ತದೆ. ಗೆಸ್ಟಾಲ್ಟ್ ಮನೋವಿಜ್ಞಾನಿಗಳ ಪ್ರಕಾರ ಆಕೃತಿ ಹಿನ್ನೆಲೆ ವ್ಯವಸ್ಥೆ ಸಾಧಕವಾಗಿ ಹಾಗೂ ಅಪ್ರಯತ್ನಪೂರ್ವಕವಾಗಿ ತೋರಿಬರುವ ಸಂಘಟನೆ. ಅದು ಕಲಿಕೆಯಿಂದ ನಿರ್ಧರಿಸಲ್ಪಡದೆ, ಮನುಷ್ಯನ ಪ್ರತ್ಯಕ್ಷಾನುಭವಕ್ಕೆ ಸಂಬಂಧಿಸಿದ ಅಂಗವ್ಯೂಹದ ಪರಿಣಾಮವಾಗಿದೆ. ಪ್ರತ್ಯಾಕ್ಷಾನುಭವವನ್ನು ನಿರ್ಧರಿಸುವಲ್ಲಿ ಆಕೃತಿ ಹಿನ್ನಲೆ ನಿಯಮಕ್ಕಿಂತ ಕಡಿಮೆ ಮೂಲಭೂತವಾದ, ಆದರೆ ಅಷ್ಟೇ ಪ್ರಬಲವಾದ ಸಂಘಟನಾಂಶಗಳೆಂದರೆ ಪ್ರಚೋದನೆಯ ಲಕ್ಷಣಗಳು, ಅವು ಹೀಗಿವೆ. 1. ಸಾಮೀಪ್ಯ : ಕಾಲ ಅಥವಾ ಸ್ಥಳದಲ್ಲಿ ಒಂದಕ್ಕೊಂದು ಹತ್ತಿರವಾಗಿರುವ ಭಾಗಗಳು ಒಟ್ಟಾಗಿ ಗ್ರಹಿಸಲ್ಪಡುತ್ತದೆ. ಪಕ್ಕದ ಚಿತ್ರದಲ್ಲಿ ab, cd, ef- ಈ ಮೂರು ಜೋಡಿ ಸಾಲುಗಳನ್ನು ಕಾಣುತ್ತೇವೆಯೇ ಹೊರತು bc, de ಈ ಬಗೆಯ ಜೋಡಿಗಳನ್ನಲ್ಲ. 2. ಸಾದೃಶ್ಯ : ಒಂದಕ್ಕೊಂದು ಸಾಮ್ಯವನ್ನು ಹೊಂದಿರುವ ಭಾಗಗಳು ಒಂದಾಗಿ ಗ್ರಹಿಸಲ್ಪಡುತ್ತವೆ. 3ನೆಯ ಚಿತ್ರದಲ್ಲಿ ಮೇಲಿನಿಂದ ಕೆಳಕ್ಕೆ ಏರ್ಪಡುವ ಕೇವಲ 0 ಗಳಿಂದಲೇ ಅಥವಾ ಕೇವಲ X ಗಳಿಂದಲೇ ರಚಿಸಲ್ಪಟ್ಟ ಕಂಬ ಸಾಲುಗಳನ್ನು ಕಾಣುತ್ತೇವೆಯೇ ಹೊರತು XO ಕೂಡಿದ ಅಡ್ಡಸಾಲುಗಳನ್ನಲ್ಲ. ab cd e XO 3. ಪೂರ್ಣ : ಅಪೂರ್ಣ ಚಿತ್ರಗಳನ್ನು ಪೂರ್ಣಗೊಳಿಸುವ, ತೆರಪುಗಳನ್ನು ಭರ್ತಿ ಮಾಡುವ, ಒಂದು ಪ್ರವೃತ್ತಿ ಪ್ರತ್ಯಕ್ಷಾನುಭವದಲ್ಲಿ ಕಾಣಬರುತ್ತದೆ. ಮುಂದಿನ ಚಿತ್ರಗಳು ಅಪೂರ್ಣವಾಗಿದ್ದರೂ ಅವು ಚೌಕಾಕೃತಿಗಳಾಗಿ ತೋರಿಬರುವ 4 ಸಾತತ್ಯ : ಒಂದು ಸತತ ಸರಣಿಯ ಭಾಗವಾಗಿರುವ ಚಿತ್ರ 2 ಪ್ರಚೋದನಾಂಶಗಳು ಒಟ್ಟಾಗಿ ಗ್ರಹಿಸಲ್ಪಡುತ್ತವೆ. 5 ನೆಯ ಚಿತ್ರದಲ್ಲಿ ಒಂದು ನೇರವಾಗಿರುವ ರೇಖೆಯನ್ನೂ ಮತ್ತೊಂದು ಬಾಗಿರುವ ರೇಖೆಯನ್ನೂ ಕಾಣಬಹುದು. ಕೇವಲ ಸಾದೃಶ್ಯ ಮತ್ತು ಸಾಮೀಪ್ಯ ನಿಯಮಗಳೇ ಕೆಲಸ ಮಾಡುವುದಾದರೆ, * ಒಂದೊಂದರಲ್ಲೂ ಬಾಗಿರುವ xo ಮತ್ತು ನೇರ ವಾದ ಭಾಗಗಳನ್ನೊಳಗೊಂಡ ಎರಡು 40 ದೇಖೆಗಳನ್ನು ಕಾಣಬೇಕಾಗಿತ್ತು. K ಆದರೆ ಹಾಗೆ ಕಾಣಿಸಿಕೊಳ್ಳದ Xo ಒಂದು ನೇರವಾದ ಹಾಗೂ xo xo XO xo XO xo XO XO XO XO XO XO хо хо Xo xo xo XO XO ಮತ್ತೊಂದು ಬಾಗಿರುವ ರೇಖೆ 40 ಣಿಸಿಕೊಳ್ಳುವುದು ಸಾತತ್ಯ хо xO XO XO XO xo хо XO хо xo xo xo XO XO KO XO ಚಿತ್ರ 3 x0 хо xo xo ಕ್ಷು ಸೂಚಿಸುತ್ತದೆ. AC ಮೇಲೆ ಹೇಳಿ ರವ ಸಂಘಟನಾಂಶಗಳು ಉನ್ನತ ಮಾನಸಿಕ ಪ್ರಕ್ರಿಯೆಗಳನ್ನಾಗಲೀ ವ್ಯಕ್ತಿಯ ಪೂರ್ವಾನುಭವಗಳನ್ನಾಗಲೀ ಅವಲಂಬಿಸುವುದಿಲ್ಲ. ವಾಸ್ತವವಾಗಿ ಅವು ಪ್ರಚೋದನೆಗಳಲ್ಲಿಯೇ ಅಡಕವಾಗಿವೆ. ಹೀಗೆ ಪ್ರಚೋದನೆಗಳಲ್ಲಿಯೇ ಅಡಕವಾಗಿರುವ ಸಂಘಟನಾಂಶಗಳನ್ನು ಗೆಸ್ಟಾಲ್ಟ್ ವಾದಿಗಳು ಮಹತ್ತ್ವಪೂರ್ಣ ಎಂದು ಪರಿಗಣಿಸಿದ್ದರೂ ಪೂರ್ವ ಪರಿಚಯ, ವಿನ್ಯಾಸ ಈ ಮೊದಲಾದ ಜೀವಿ ಸಂಬಂಧಿ ಅಂಶಗಳೂ ಪ್ರತ್ಯಕ್ಷಾನುಭವವನ್ನು ಪಭಾವಿತಗೊಳಿಸುತ್ತದೆ ಎಂದು ಗುರುತಿಸಿದ್ದಾರೆ. ಹೀಗಿದ್ದರೂ ಗೆಸ್ಟ್ರಾಲ್ಸ್ ವಾದಿಗಳು ಕಲಿಕೆಗಿಂತ ಹೆಚ್ಚಿನ ಪ್ರಾಧಾನ್ಯವನ್ನು ಚಿತ್ರ 4 ಪ್ರಚೋದನೆಗಳಲ್ಲಿ ಅಡಕವಾಗಿರುವ ಸಂಘಟನಾಂಶಗಳಿಗೇ ಕೊಟ್ಟಿದ್ದಾರೆ. ಕಲಿಕೆ ಮತ್ತು ಅಂತ‌ದೃಷ್ಟಿ : ಗೆಸ್ಟಾಲ್ಸ್ ವಾದಿಗಳ ಮೊದಲ ಒಲವು ಪ್ರತ್ಯಕ್ಷಾನುಭವದ ಕಡೆಗೆ. ಇದರಲ್ಲಿ ಕಲಿಕೆಯ ಪಾತ್ರ ಮಿತವಾದದ್ದು ಎಂದ ಮಾತ್ರಕ್ಕೆ ಅವರು ಕಲಿಕೆಯ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದರ್ಥವಲ್ಲ. ಗೆಸ್ಟಾಲ್ಟ್ ಕಲಿಕೆಯ ಸಿದ್ಧಾಂತ ಕೋಯ್ತರನ ಹೆಸರಿನೊಂದಿಗೂ ಅಂತರ್‌ದೃಷ್ಟಿ ಎಂಬ ಪದದೊಂದಿಗೂ ಕೂಡಿಹೋಗಿದೆ. ಗೆಸ್ಟಾಲ್ಟ್ ಮನೋವಿಜ್ಞಾನಿಗಳು ಪ್ರತ್ಯಕ್ಷಾನುಭವದ ಬಗ್ಗೆ ತಳೆದ ನಿಲುವಿನ<noinclude></noinclude> d7dd1t3kni0tt1yv7sdenxnd1k5yu7n ಪುಟ:Mysore-University-Encyclopaedia-Vol-6-Part-10.pdf/೨೮ 104 118203 313638 2026-04-30T13:55:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೇ, ಜಾನ್ ಧಾಟಿಯಲ್ಲಿಯೇ ಕೋಯ್ಲಿ‌ ತಾನು ಪ್ರಾಣಿಗಳ ಮೇಲೆ ನಡೆಸಿದ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನೂ ವ್ಯಾಖ್ಯಾನ ಮಾಡುತ್ತಾನೆ. ಕಲಿಕಯ ಸಮಗ್ರ ಸನ್ನಿವೇಶ ಮತ್ತು ಆ ಸನ್ನಿವೇಶದಲ್ಲಿನ ವಿವಿಧ ಪ್ರಚೋದನೆಗಳ ನಡುವಣ... 313638 proofread-page text/x-wiki <noinclude><pagequality level="1" user="Pragathi. BH" /></noinclude>ಗೇ, ಜಾನ್ ಧಾಟಿಯಲ್ಲಿಯೇ ಕೋಯ್ಲಿ‌ ತಾನು ಪ್ರಾಣಿಗಳ ಮೇಲೆ ನಡೆಸಿದ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನೂ ವ್ಯಾಖ್ಯಾನ ಮಾಡುತ್ತಾನೆ. ಕಲಿಕಯ ಸಮಗ್ರ ಸನ್ನಿವೇಶ ಮತ್ತು ಆ ಸನ್ನಿವೇಶದಲ್ಲಿನ ವಿವಿಧ ಪ್ರಚೋದನೆಗಳ ನಡುವಣ ಸಂಬಂಧ-ಇವು ಮುಖ್ಯ ನಾಗಿ ಶೋದನ ವ್ಯಾಖ್ಯಾನದಲ್ಲಿ ಪರಿಗಣನೆಗೆ ಬರುತ್ತವೆ. ಕೋರಿಯರನ ಅಧ್ಯಯನಗಳಲ್ಲಿ ಚಿಂಪಾಂಜಿಗಳನ್ನು ಪಂಜರದಲ್ಲಿರಿಸಿ, ಪಂಜರದಿಂದ ಸ್ವಲ್ಪ ದೂರದಲ್ಲಿ ಒಂದು ಬಾಳೆಹಣ್ಣನ್ನು ಇರಿಸಲಾಗಿತ್ತು. ಹಣ್ಣನ್ನು ಪಡೆಯುವುದಕ್ಕೆ ಅವು ತಂತಿ, ಕೋಲು, ಉಪಯೋಗಿಸಿಕೊಳ್ಳುತ್ತಿದ್ದುವು. ಕೊಂಯ್ಕರನ ಚಿಂಪಾಂಜಿಗಳು, ಥಾರ್ ಡೈಕ್ ಸೂಚಿಸಿದಂತೆ, ಪ್ರಯತ್ನ ಮಾಡುತ್ತ ತಪ್ಪಿದ್ದಾಗ ತಿದ್ದಿಕೊಳ್ಳುತ್ತ ಹೋಗುವ ಮಾರ್ಗ (ಟ್ರಯಲ್ ಅಂಡ್ ಎರರ್ ಮೆಥಡ್) ಹಿಡಿಯಲಿಲ್ಲ; ಅಥವಾ ಚಿತ್ರ 5 00000 ಪ್ಯಾಪ್ಲವ್ ಸೂಚಿಸಿದಂತೆ ಅನುಬಂಧನಕ್ಕೂ (ಕಂಡಿಷನಿಂಗ್) ಒಳಗಾಗಲಿಲ್ಲ. ಅವು ಹೊಸ ಸನ್ನಿವೇಶವನ್ನು ಮನದಟ್ಟು ಮಾಡಿಕೊಂಡು, ಸಮಗ್ರ ಸನ್ನಿವೇಶವನ್ನೇ ಒಟ್ಟಾಗಿ ಗ್ರಹಿಸಿದವು; ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದುವು. ಕೋಝ್‌ ಒಂದು ಪ್ರಯೋಗದಲ್ಲಿ ಪಂಜರದಿಂದ ಅನತಿ ದೂರದಲ್ಲಿ ಬಾಳೆಹಣ್ಣನ್ನು ಇರಿಸಿದ. ಬಾಳೆಹಣ್ಣಿಗೆ ಎದುರಾಗಿ ಒಂದು ಕೋಲನ್ನು ಪಂಜರದ ಸರಳಿನ ಹತ್ತಿರ ಇರಿಸಿದಾಗ, ಚಿಂಪಾಂಜಿ ಹಣ್ಣು ಮತ್ತು ಕೋಲನ್ನು ಒಂದೇ ಸನ್ನಿವೇಶದ ಅಂಗಗಳಾಗಿ ಗ್ರಹಿಸಿ, ಕೋಲಿನ ಸಹಾಯದಿಂದ ಹಣ್ಣನ್ನು ತನ್ನ ಸಮೀಪಕ್ಕೆ ಎಳೆದುಕೊಳ್ಳುತ್ತಿತ್ತು. ಆದರೆ ಕೋಲನ್ನು ಪಂಜರದ ಇನ್ನೊಂದು ಭಾಗಕ್ಕೆ ಇಟ್ಟಾಗ, ಅವೆರಡೂ ಒಂದೇ ಸನ್ನಿವೇಶದ ಭಾಗಗಳೆಂದೂ ಗ್ರಹಿಸುವುದು ಚಿಂಪಾಂಜಿಗೆ ಕಷ್ಟವಾಯಿತು. ಇಂಥ ಸಂದರ್ಭಗಳಲ್ಲಿ ಸಮಸ್ಯೆಯ ಪರಿಹಾರಕ್ಕೆ ಪ್ರತ್ಯಕ್ಷಾನುಭವದ ಪುನರ್ ವ್ಯವಸ್ಥೆ ಅಗತ್ಯವಾಗುತ್ತದೆ. ಕೋಝರನ ಇನ್ನೊಂದು ಪ್ರಯೋಗದಲ್ಲಿ ಹೆಚ್ಚು ಕಡಿಮೆ ಮೇಲಿನ ವ್ಯವಸ್ಥೆಯನ್ನೇ ಬಳಸಿಕೊಳ್ಳಲಾಯಿತು. ಆದರೆ ಈ ಪ್ರಯೋಗದಲ್ಲಿ ಬಾಳೆಹಣ್ಣು ಯಾವುದೇ ಕೋಲಿಗೆ ನಿಲದಷ್ಟು ದೂರದಲ್ಲಿತ್ತು ಇನ್ನೊಂದು ವ್ಯತ್ಯಾಸವೆಂದರೆ ಈ ಬಾರಿ ಎರಡು ಕೋಲುಗಳಿದ್ದವು. ಒಂದು ಕೋಲಿನ ತುದಿಯಲ್ಲಿ ರಂಧ್ರವಿತ್ತು. ಮತ್ತೊಂದು ಕೋಲಿನ ತುದಿ ಚೂಪಾಗಿತ್ತು. ಅವೆರಡನ್ನೂ ಕೂಡಿಸಿ ಹಣ್ಣನ್ನು ಪಡೆಯುವುದು ಸಾಧ್ಯವಿತ್ತು. ಕೋಯ್ತರನ ಅತಿ ಚುರುಕಾದ ಸುಲ್ತಾನ್ ಎಂಬ ಚಿಂಪಾಂಜಿ ಹಣ್ಣನ್ನು ಪಡೆಯಲು ಸುಮಾರು ಒಂದು ಗಂಟೆಯ ಕಾಲ ಯತ್ನಿಸಿತು. ಮೊದಲಿಗೆ ಒಂದು ಕೋಲಿನಿಂದ ಬಾಳೆಹಣ್ಣನ್ನು ಪಡೆಯಲು ಪ್ರಯತ್ನಿಸಿ, ಅನಂತರ ಒಂದು ಕೋಲನ್ನು ಎಷ್ಟು ದೂರ ತಳ್ಳಬಹುದೋ ಅಷ್ಟು ದೂರ ತಳ್ಳಿ, ಇನ್ನೊಂದು ಕೋಲಿನ ಸಹಾಯದಿಂದ ಮೊದಲ ಕೋಲನ್ನು ಬಾಳೆಹಣ್ಣಿಗೆ ತಾಕುವಷ್ಟರ ವರೆಗೆ ತಳ್ಳಿತು. ಅನಂತರ ಎರಡು ಕೋಲುಗಳನ್ನೂ ಇಟ್ಟುಕೊಂಡು ಆಟವಾಡಲಾರಂಭಿಸಿತು. ಹೀಗೆ ಆಡುತ್ತಿದ್ದಾಗ ಅಕಸ್ಮಾತ್ತಾಗಿ ಚೂಪಾದ ಕೋಲಿನ ತುದಿಯನ್ನು ಇನ್ನೊಂದು ಕೋಲಿನ ರಂಧ್ರದಲ್ಲಿ ಸೇರಿಸಿತು. ಆಗ ಕೋಲು ಸಾಕಷ್ಟು ಉದ್ದವಾಗಿ ತೋರಿತೋ ಇಲ್ಲವೋ ತತ್‌ಕ್ಷಣವೇ ಓಡಿಹೋಗಿ ಹಣ್ಣನ್ನು ಪಡೆಯಲು ಪ್ರಯತ್ನಿಸಿತು. ಎರಡು ಕೋಲುಗಳನ್ನು ಸಾಕಷ್ಟು ಭದ್ರವಾಗಿ ಜೋಡಿಸದ ಕಾರಣ ಅವು ಬೇರೆ ಬೇರೆಯಾದವು. ಕೂಡಲೇ ಅವೆರಡನ್ನೂ ಮನಃ ಭದ್ರವಾಗಿ ಜೋಡಿಸಿ, ಉದ್ದನೆಯ ಕೋಲಿನ ಸಹಾಯದಿಂದ ಬಾಳೆಹಣ್ಣನ್ನು ಪಡೆದುಕೊಂಡಿತು. ಹಿಂದಿನ ಅನುಭವವೇ ಇಲ್ಲದೆ ಹೀಗೆ ಸಂಬಂಧವನ್ನು ಕಂಡುಕೊಂಡದ್ದು ಅಂತರ್‌ದೃಷ್ಟಿಯ ಕುರುಹು ಎನ್ನುವುದಾಗಿ ಕೋಯ್ದರ್ ಪರಿಗಣಿಸುತ್ತಾನೆ. ಕೋಯ್ತರನ ಈ ಪ್ರಯೋಗಗಳು ಗೆಸ್ಟಾಲ್ಟ್ ವಾದಿಗಳು ಪ್ರತಿಪಾದಿಸಿರುವ ವರ್ತನೆಯ ಬೃಹತ್ ಕಲ್ಪನೆಗೆ ಬೆಂಬಲ ನೀಡುತ್ತವೆಯಲ್ಲದೆ ಕಲಿಕೆ ನಿಜವಾಗಿ ಪರಿಸರದ ಪುನರ್‌ ರಚನೆ ಇಲ್ಲವೆ ಘನ‌ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಎನ್ನುವ ಗೆತ್ಯಾ‌ ಕಲ್ಪನೆಯನ್ನು ಸಹ ಸ್ಟಿರಿಯಧಿಸುತ್ತವೆ. ರಾಬರ್ ಯರ್ಕಿಸ್ ಎಂಬಾತ ಗೆಸ್ಟಾಲ್ಪವಾದಿಗಳ ಅಂತರ್‌ದೃಷ್ಟಿಯಲ್ಲಿ ಅಡಕ ವಾಗಿರುವ ಸಾಮಾನ್ಯ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಿದ್ದಾನೆ. 1. ಸಮಸ್ಯಾತ್ಮಕ ಸನ್ನಿವೇಶದ ಸಮೀಕ್ಷಣೆ, ತನಿಖೆ ಅಥವಾ ಕೂಲಂಕಷ ಪರೀಕ್ಷೆ. 2. ಅನಿಶ್ಚಯತೆ, ಕಾರ್ಯನಿಲುಗಡೆ, ಏಕಾಗ್ರತೆಯಿಂದ ಕೂಡಿರುವ ಅವಧಾನ ಮನೋಭಾವ. 3. ಹೆಚ್ಚು ಕಡಿಮೆ ಸರಿ ಎಂದು ತೋರಿಬರುವ ಅನುಕ್ರಿಯೆಯನ್ನು ಪ್ರಯತ್ನಿಸುವುದು. 4. ಮೊದಲು ಅನುಕ್ರಿಯೆ ಸರಿಯಾಗಿಲ್ಲವೆಂದು ತೋರಿ ಬಂದರೆ ಅದನ್ನು ಕೈ ಬಿಟ್ಟು ಬೇರೊಂದು ಅನುಕ್ರಿಯೆಯನ್ನು ಪ್ರಯತ್ನಿಸುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಮಾರ್ಗದಿಂದ ಇನ್ನೊಂದಕ್ಕೆ ಪರಿವರ್ತನೆ ಶೀಘ್ರವಾದ ಮತ್ತು ಹಠಾತ್ತಾದ ರೀತಿಯಲ್ಲಿ ನಡೆದು ಹೋಗುವುದು. 5. ಗುರಿ ಅಥವಾ ಉದ್ದೇಶದತ್ತ ಸತತವಾದ ಅವಧಾನ ಮತ್ತು ಅದರಿಂದಾದ ಅಭಿಪ್ರೇರಣೆ. 6. ಯಾವುದೋ ಒಂದು ಸಂದಿಗ್ಧ ಗಳಿಗೆಯಲ್ಲಿ ಜೀವಿ ಅಗತ್ಯವಾದ ಹೊಂದಾಣಿಕೆಯ ಕ್ರಿಯೆಯನ್ನು ಹಠಾತ್ತನೆ ನಿರ್ವಹಿಸುವುದು. 7. ಒಮ್ಮೆ ನಿರ್ವಹಿಸಿದ ಅನಂತರದಲ್ಲಿ ಹೊಂದಾಣಿಕೆಯ ಅನುಕ್ರಿಯೆಯ ಪುನರಾವರ್ತನೆ. 8. ಸಮಸ್ಯಾತ್ಮಕ ಸನ್ನಿವೇಶಕ್ಕೆ ಅಗತ್ಯವಾದ ಅಂಶಗಳನ್ನು ಗುರುತಿಸಿ ಅವುಗಳಿಗೆ ಅವಧಾನವೀರಿಯುವ ಸಾಮರ್ಥ್ಯ ಮತ್ತು ಅನವಶ್ಯಕ ಅಂಶಗಳನ್ನು ಕಡೆಗಾಣಿಸುವಿಕೆ ಫಲದಾಯಕ' ಚಿಂತನೆ (ಪ್ರೊಡಕ್ಟಿವ್ ಥಿಂಕಿಂಗ್) : ವಶ್ಚಿಮೀರನ ಪ್ರೊಡಕ್ಟಿವ್ ಥಿಂಕಿಂಗ್' ಎಂಬ ಕೃತಿ ಸಮಸ್ಯಾ ಪರಿಹಾರದ ಪರಿಣಾಮಕಾರಿ ವಿಧಾನಗಳನ್ನು ಸೂಚಿಸುತ್ತದೆ. ಗೆಲ್ಸ್ ಕಬಿಕೆಯು ತತ್ತ್ವಗಳನ್ನು ಪಶ್ಚಿಮೀ‌ ಮಾನವ ಸ್ವಣ ಕ ಆಲೋಚನೆಗೆ ಅನ್ವಯಿಸಿದ್ದಾನೆ. ಅವನ ಪ್ರಕಾರ ಆಲೋಚನೆ ಪೂರ್ಣಗಳನ್ನೊಳ ಗೊಂಡಿರಬೇಕು. ಯಾರೇ ಆಗಲಿ ಸನ್ನಿವೇಶದ ಸಮಗ್ರ ನೋಟವನ್ನು ಗಣನೆಗೆ ತೆಗೆದುಕೊಳ್ಳಬೇಕು. ಸನ್ನಿವೇಶದ ವಿವರಗಳಲ್ಲಿ ಹಾದಿಯನ್ನು ಕಳೆದುಕೊಳ್ಳಬಾರದು. ತಪ್ಪುಗಳು ಅನಿವಾದ್ಯವೇ; ಆದರೆ ಕನಿಷ್ಟ ಪಕ್ಷ ಅವು ಮೆಚ್ಚಬಹುದಾದ ತಪ್ಪುಗಳಾಗಿರಬೇಕು. ಹಾಗೆ ಮಾಡುವ ತಪ್ಪುಗಳು ಸಫಲತೆಯ ಸಾಧ್ಯತೆಯನ್ನಾದರೂ ಹೊಂದಿರಬೇಕು. ಅವು ಸನ್ನಿವೇಶದ ಸ್ವರೂಪವನ್ನು ತಿಳಿಯದೆ ಮಾಡಿದ ಕುರುಡು ತಪ್ಪುಗಳಾಗಿರಬಾರದು. ಕಲಿಯುವವ ಹೇಗೆ ಸನ್ನಿವೇಶದ ಸಮಗ್ರ ಚಿತ್ರವನ್ನು ಪರಿಗಣಿಸಬೇಕೋ ಹಾಗೆಯೇ ಕಲಿಸುವವ ಕೂಡ ಸನ್ನಿವೇಶದ ಸಮಗ್ರ ಚಿತ್ರವನ್ನು ಕಲಿಯುವವನ ಮುಂದಿಡಬೇಕು. ಕಲಿಯುವವ ಸಹ ತಾನು ಮುಟ್ಟಬೇಕಾದ ಗುರಿ ಮತ್ತು ಅದನ್ನು ಸಾಧಿಸಲು ಬೇಕಾದ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಇರಬೇಕು. ಗೆಸ್ಟಾಲ್ಟ್ ಮನೋವಿಜ್ಞಾನದ ಅನಂತರದ ಬೆಳartoಲ್ಲಿ ಗೆಸ್ಟ್ರಾಲ್ಫ್ ವಾದವನ್ನು ಕ‌ಲೆವಿನ್ ಎಂಬಾತ ವ್ಯಕ್ತಿತ್ವ ಮತ್ತು ಸಾಮಾಜಿಕ ಮನೋವಿಜ್ಞಾನದ ಅಧ್ಯಯನಗಳಿಗೆ ಅನ್ವಯಿಸಿದ್ದಾನೆ. ಸಮಾಜ ಮನೋವಿಜ್ಞಾನದ ಬೆಳೆವಣಿಗೆಯ ಮೇಲೆ ಕ‌ಲೆವಿನ್ನನ ಪ್ರಭಾವ, ಹಾಗಾಗಿ ಗೆಸ್ಟಾಲ್ಪವಾದದ ಪ್ರಭಾವ, ದೊಡ್ಡ ಪರಿಣಾಮವನ್ನು ಬೀರಿದೆ. ಒಟ್ಟಿನಲ್ಲಿ ಮನೋವಿಜ್ಞಾನದ ಮೇಲೆ ಗೆಸ್ಟಾಲ್ಟ್ ಚಳವಳಿ ಅಳಿಸಲಾಗದ ಮುದ್ರೆಯನ್ನು ಒತ್ತಿದೆ. ಗೆಸ್ಟಾಲ್ಸ್ ದೃಷ್ಟಿ ವಿಶೇಷವಾಗಿ ಪ್ರತ್ಯಕ್ಷಾನುಭವ ಮತ್ತು ಸ್ವಲ್ಪಮಟ್ಟಿಗೆ ಕಲಿಕೆಯ ಕ್ಷೇತ್ರಗಳ ಮೇಲೂ ಪ್ರಭಾವ ಬೀರಿದೆ. ಹಾಗಾದರೂ ಗೆಸ್ಟಾಲ್ಟ್ ನಿಲುವು ಅಸ್ಪಷ್ಟ ಎಂಬುದಾಗಿ ಹಲವು ವಿಮರ್ಶಕರು ವಾದಿಸಿದ್ದಾರೆ. ಗೆಸ್ಟಾಲ್ಟ್ ಮೂಲಭಾವನೆಗಳು ಮತ್ತು ಪಾರಿಭಾಷಿಕ ಪದಗಳು (ಉದಾ: ಸಂಘಟನೆ ಇತ್ಯಾದಿ) ವೈಜ್ಞಾನಿಕವಾಗಿ ಅರ್ಥವತ್ತಾದ ರೀತಿಯಲ್ಲಿ ನಿರೂಪಿತವಾಗಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಗೆಸ್ಟಾಲ್ಟ್ ಮನೋವಿಜ್ಞಾನ ಸಾಕಷ್ಟು ಪ್ರಾಯೋಗಿಕ ಸಂಶೋಧನೆಯ ಬೆಂಬಲವಿಲ್ಲದ ಸೈದ್ಧಾಂತಿಕ ಪ್ರತಿಪಾದನೆಯನ್ನು ಒಳಗೊಂಡಿದೆ ಎಂದು ಇನ್ನು ಕೆಲವರು ವಿಮರ್ಶಕರು ಆಪಾದಿಸಿದ್ದಾರೆ. ಅಷ್ಟೇ ಅಲ್ಲದೆ ವರ್ತನಾವಾದಿಗಳ ಪ್ರಯೋಗಗಳಿಗೆ ಹೋಲಿಸಿದಾಗ ಗೆಸ್ಟಾಲ್ಟ್ ಪ್ರಯೋಗಗಳು ಗುಣಮಟ್ಟದಲ್ಲಿ ಕಡಿಮೆಯಾಗಿವೆ ಎಂದೂ ಹೇಳಬಹುದು. (ಎಚ್.ಎಸ್.ಐ.) ಗೇ, ಜಾನ್ : 1685-1732. ಕವಿ ಮತ್ತು ನಾಟಕಕಾರ. ಇಂಗ್ಲೆಂಡಿನ ಡೆವನ್‌ನಲ್ಲಿ ಹುಟ್ಟಿದ ಈತ ಚಿಕ್ಕಂದಿನಲ್ಲೇ ಅನಾಥನಾದ. ಲಂಡನಿನ ರೇಷ್ಮೆ ವ್ಯಾಪಾರಿಯ ಬಳಿ ಕೆಲಸಕ್ಕೆ ಸೇರಿದ. ಆದರೆ ಈತನಿಗೆ ಆ ಕೆಲಸದಲ್ಲಿ ಅಭಿರುಚಿಯಿಲ್ಲವೆಂಬುದನ್ನು ಕಂಡುಕೊಂಡ ಯಜಮಾನ ಇವನನ್ನು ಕೆಲಸದಿಂದ ತೆಗೆದುಹಾಕಿದ. 1708ರ ಹೊತ್ತಿಗೆ ವೈನ್ ಎಂಬ ಪದ್ಯವನ್ನು ಬರೆದು ಜಾನ್ ಪ್ರಸಿದ್ಧನಾದನಲ್ಲದೆ 1713ರಲ್ಲಿ ಗ್ರಾಮ ಜೀವನವನ್ನು ಕುರಿತ ರೂರಲ್ ಸ್ಪೋರ್ಟ್ಸ್ ಎಂಬ ಪದ್ಯಸಂಕಲನವನ್ನು ಹೊರತಂದ. 1714ರಲ್ಲಿ ಷಪರ್ಡ್ಸ್ ವೀಕ್ ಎಂಬ ವೀರಕಾವ್ಯವನ್ನೂ 1716ರಲ್ಲಿ ಟ್ರಿವಿಯ ಎಂಬ ಅಣಕ ವೀರಕಾವ್ಯವನ್ನೂ ರಚಿಸಿದ 127 ಮತ್ತು 1725ರಲ್ಲಿ ಅಚ್ಚಾದ ಫೇಬಲ್ಸ್ ಈತನಿಗೆ ಶಾಶ್ವತವಾದ ಪ್ರಸಿದ್ಧಿಯನ್ನು ದೊರಕಿಸಿಕೊಟ್ಟವು. ಆ ವೇಳೆಗೆ ಈತ ಸಾಹಿತ್ಯಕೂಟಗಳಲ್ಲಿ ಸೇರತೊಡಗಿ ಪೋಪ್ ಮತ್ತು ಸ್ವಪ್ಪರ ಸ್ನೇಹಿತನಾದ. ಈತನ ದಿ<noinclude></noinclude> m3pbsk48uzh9449niykcuo60oqm0rwo ಪುಟ:Mysore-University-Encyclopaedia-Vol-6-Part-10.pdf/೩೩ 104 118204 313639 2026-04-30T13:55:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 313639 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 313640 313639 2026-04-30T13:55:54Z Pragathi. BH 7585 313640 proofread-page text/x-wiki <noinclude><pagequality level="1" user="Pragathi. BH" /></noinclude>ಗೇಯರೂಪಕ - ಗೇಯಲ್ ಅಲ್ಲಿ ಸಾಧಿಸಿದ್ದ ಪ್ರಗತಿಯಿಂದ ಪ್ರಭಾವಿತನಾಗಿ ಪರಮಾಣು ಬೀಜದ ಅಧ್ಯಯನಕ್ಕೂ ಕ್ವಾಂಟಮ್ ಸಿದ್ಧಾಂತವನ್ನು ಅನ್ವಯಿಸುವ ಪ್ರಯತ್ನ ನಡೆಸಿ, ನೈರ್ಷಕ ವಿಚ ಪಟುತ್ವವನ್ನೂ (ನ್ಯಾಚುರಲ್ ರೇಡಿಯೊ ಆ್ಯಕ್ಟಿವಿಟಿ) ಲಾರ್ಡ್ ರುದರ್ಫಡ್್ರ ಸಾಧಿಸಿದ್ದ ಧಾತುಪರಿವರ್ತನೆಗಳನ್ನೂ (ಟ್ರಾನ್ಸ್‌ಮ್ಯುಟೇಷನ್ ಆಫ್ ಎಲಿಮೆಂಟ್ಸ್) ಸಮಂಜಸವಾಗಿ ವಿವರಿಸುವುದರಲ್ಲಿ ಜಯಶೀಲನಾದ. ಈ ಸಂಶೋಧನೆಗಳ ಆಧಾರದ ಮೇಲೆ ಈತ 1928 ರಲ್ಲಿ ಲೆನಿನ್‌ಗ್ರಾಡ್ ವಿಶ್ವವಿದ್ಯಾಲಯದ ಪಿ.ಎಚ್‌ಡಿ. ಪದವಿಯನ್ನು ಪಡೆದ. 1928-29ರಲ್ಲಿ ಹೋರಾಟ ಇನ್ಸ್‌ ಟಿಟ್ಯೂಟ್‌ ಥಿಯೊರಿಟಿಕಲ್ ಫಿಸಿಕ್ಸ್‌ನಲ್ಲಿ ನೀಲ್ಸ್ ಬೋರನ ಜೊತೆಗೆ ಅದೇ ಸಂಶೋಧನೆಗಳನ್ನು ಮುಂದು ವರಿಸಿದ. ಅದೇ ಸಮಯದಲ್ಲಿ, ಸೂರ್ಯನ ಅಂತರಾಳದಲ್ಲಿ ನಡೆಯುವ ಉಷ್ಣಜಿಕ ಕ್ರಿಯೆಗಳನ್ನು (ಥರ್ಮೊನ್ಯೂಕ್ಲಿಯರ್ ಕುರಿತ ಸಂಶೋಧನೆಯಲ್ಲಿ ಆಟ್ಟಿನ್ಸನ್ ಮತ್ತು ಹೌಟರ್‌ಮಾನ್ಸ್‌ರವರೊಂದಿಗೆ ಸಹಕರಿಸಿದ. ಅಲ್ಲಿಂದ ಒಂದು ವರ್ಷ ಕೇಂಬ್ರಿಜಿನಲ್ಲಿ ಲಾರ್ಡ್ ರುದರ್ಫಡ್‌್ರನೊಡನೆಯೂ ಪುನಃ ಒಂದು ವರ್ಷ ಕೋಪನ್ ಹೇಗನ್ನಿ ನಲ್ಲಿ ನೀಲ್ಸ್ ಬೋರ್‌ನೊಡನೆಯೂ ಕಳೆದು 1931 ರಲ್ಲಿ ಲೆನಿನ್‌ಡ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ಕರ ಪ್ರಾಧ್ಯಾಪಕನಾದ, 1913ರಲ್ಲಿ ಬ್ರಸೆಲ್ಸ್‌ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಾಲ್ವೆ ಕಾಂಗ್ರೆಸಿ ನಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿ ದ್ದಾಗ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದವರು ಗೇಮೋವ್ ನನ್ನು ಉಪನ್ಯಾಸಕ್ಕಾಗಿ ತಮ್ಮಲ್ಲಿಗೆ ಆಹ್ವಾನಿಸಿದರು. ಆ ಪ್ರಕಾರ ಅಮೆರಿಕಕ್ಕೆ ತೆರಳಿದ ಗೇಮೋವ್ ಪುನಃ ತಾಯ್ಯಾಡಿಗೆ ಹಿಂತಿರುಗಲೇ ಇಲ್ಲ: ಜಾರ್ಜ್ ವಾಷಿಂಗ್‌ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕತ್ವವನ್ನು ಸ್ವೀಕರಿಸಿ ಅಮೆರಿಕದಲ್ಲಿಯೇ ನೆಲೆಸಿದ. 1956ರ ವರೆಗೂ ಅದೇ ವಿಶ್ವವಿದ್ಯಾಲಯದಲ್ಲಿದ್ದು ಅನಂತರ ಕಾಲೊರಾಡೋ ವಿಶ್ವವಿದ್ಯಾಲಯಕ್ಕೆ ತೆರಳಿದ. ಪರಮಾಣು ಬೀಜದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳ ನಡುವೆ ಸ್ಥಿರ ವಿದ್ಯುದಾಕರ್ಷಣೆ (ಎಲೆಕ್ಟೋಸ್ಟಾಟಿಕ್ ಅಟ್ಯಾಕ್ಷನ್) ಇಲ್ಲವಾದರೂ ಅವು ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡಿರುವುದಕ್ಕೆ ಕಾರಣವಾದ ಯಾವುದೋ ಪ್ರಬಲವಾದ ಬಲಗಳಿವೆಯಷ್ಟೆ? ಈ ಬಲಗಳಿಗೂ ದ್ರವದಲ್ಲಿ ಅಣುಗಳು ಒಂದಕ್ಕೊಂದು ಅಂಟಿಕೊಂಡಿ ರುವುದಕ್ಕೆ ಕಾರಣವಾದ ಸಾಂಸಕ್ತಿಕ ಬಲಗಳಿಗೂ (ಕೊಹಿಸಿವ್ ಫೋರ್ಸಸ್) ಸಾಮ್ಯವಿರಬಹುದೆಂದು 1930 ರಲ್ಲಿ ಗೇಮೋವ್ ಸೂಚಿಸಿದ. ಅದರ ಪ್ರಕಾರ ಪರಮಾಣು ಬೀಜವನ್ನು ದ್ರವದ ಒಂದು ಹನಿ ಎಂದು ಚಿತ್ರಿಸಿಕೊಳ್ಳಬಹುದು. ಗೇಮೋವ್ ಮುಂದಿಟ್ಟ ಈ ಭಾವನೆಗಳಿಂದ ಪರಮಾಣು ಬೀಜದ ವರ್ತನೆಯನ್ನು ಅರ್ಥಮಾಡಿಕೊಳ್ಳಲು, ಅದರಲ್ಲೂ ಬೀಜ ವಿದಳನವನ್ನು (ನ್ಯೂಕ್ಲಿಯರ್ ಫಿಷನ್) ವಿವರಿಸಲು ಬಹಳ ಅನುಕೂಲವಾಯಿತು. ಈ ಸಿದ್ಧಾಂತವನ್ನು ಬೋರ್‌ನ ಸಹಕಾರದಿಂದ ಈತ ಮಂಡಿಸಿದ್ದು ಕೋಪನ್‌ ಹೇಗನ್‌ನಲ್ಲಿದ್ದಾಗ, ಅದೇ ಸಮಯದಲ್ಲಿ ಗೇಮೋವ್ ಆಟ್ಟಿನ್ಸನ್ ಮತ್ತು ಹೌಟರ್‌ಮಾನ್ಸ್‌ರವರೊಂದಿಗೆ ಸಂಶೋಧನೆ ನಡೆಸಿ ನಕ್ಷತ್ರಗಳ ಒಳಗಡೆ ಸಂಭವಿಸುವ ಉಪಪೈಜಿಕ ಕ್ರಿಯೆಗಳು ನಡೆಯುವ ದರವನ್ನು ಲೆಕ್ಕಹಾಕಲು ತನ್ನ ದ್ರವದ ಹಾ ಮಾದರಿಯನ್ನು ಅನ್ವಯಿಸಿದ. ಇವನು ರೂಪಿಸಿದ ಸೂತ್ರವನ್ನು ಹೈಡೋಜನ್ ಬಾಂಬ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವಾಷಿಂಗ್‌ಟನ್ನಿನಲ್ಲಿದ್ದಾಗ ಗೇಮೋವ್ ಕೆಂಪು ದೈತ್ಯ ನಕ್ಷತ್ರಗಳ (ರೆಡ್‌ ಜಯಂಟ್ ಸ್ಟಾರ್) ಒಳರಚನೆಯ ಬಗ್ಗೆ ಸಂಶೋಧನೆಯನ್ನು ಕೈಗೊಂಡ. ಈ ನಕ್ಷತ್ರಗಳ ಪ್ರಮುಖ ಇಂಧನವೆಂದು ನಂಬಲಾಗಿರುವ ಹೈಡೋಜನ್ ಮುಗಿಯುತ್ತ ಬಂದಂತೆ ನಕ್ಷತ್ರದ ಕತೆ ಹೆಚ್ಚಾಗುವುದೆಂದು ಅವನು ತೋರಿಸಿದ. ನಂತರ ಸಂಸ ಹೆಚ್ಚುಗುತ್ತ ಹೋದಂತೆ ಅದು ತಣ್ಣಗಾಗುವುದೆಂದು ಅದುವರೆಗೆ ಭಾವಿಸಲಾಗಿದ್ದುದು ತಪ್ಪೆಂಬುದು ಇದರಿಂದ ವ್ಯಕ್ತವಾಯಿತು. ನಕ್ಷತ್ರದ ಉಷ್ಣತೆ ಹೀಗೆ ಅಧಿಕವಾಗುತ್ತ ಹೋಗಿ ಒಂದು ಹಂತದಲ್ಲಿ ನಕ್ಷತ್ರದೊಳಗಿನ ಬೈಜಿಕ ಕ್ರಿಯೆಗಳ ಫಲವಾಗಿ ಅಪಾರ ಸಂಖ್ಯೆಯ 8800 ನ್ಯೂಟ್ರಿನೊಗಳು ಉತ್ಪತ್ತಿಯಾಗುವುದೆಂದೂ ಅವು ನಕ್ಷತ್ರದ ದೇಹದ ಮೂಲಕ ಸರಾಗವಾಗಿ ಹಾದು ಹೊರಗೆ ಬಂದುಬಿಡುವುದರಿಂದ ನಕ್ಷತ್ರದ ಉಷ್ಣತೆ ಅಲ್ಲಿಂದ ಮುಂದೆ ವೇಗವಾಗಿ ಬಿದ್ದುಹೋಗುವುದೆಂದೂ ಅವನು ತೋರಿಸಿದ. ಗೇಮೋವ್ ಮತ್ತು ಷೋನ್‌ಬರ್ಗ್ ಜೊತೆಗೂಡಿ ರೂಪಿಸಿದ ಈ ಸಿದ್ಧಾಂತ ಉರ್ಕ ಪ್ರಕ್ರಿಯೆ (ಉರ್ಕ ಪ್ರೋಸೆಸ್) ಎಂದು ಪ್ರಸಿದ್ಧವಾಗಿದೆ. ವಿಶ್ವದ ಉಗಮದ ಬಗ್ಗೆ ಲೆಮೇತ‌ ಪ್ರತಿಪಾದಿಸಿರುವ ಮಹಾಸ್ಫೋಟ ಸಿದ್ಧಾಂತದ (ಬಿಗ್ ಬ್ಯಾಂಗ್ ಥಿಯರಿ) ಪ್ರಮುಖ ಬೆಂಬಲಿಗರಲ್ಲಿ ಗೇಮೋವ್ ಕೂಡ ಒಬ್ಬ ಲೆಮೇತರನ ಕಲ್ಪನೆಯ ವಿಶ್ವಾಂಡ (ಕಾಸ್ಮಿಕ್ ಎಗ್) ಸ್ಫೋಟಗೊಂಡ ತರುವಾಯ ಅನತಿ ಕಾಲದಲ್ಲಿಯೇ ರಾಸಾಯನಿಕ ಧಾತುಗಳೆಲ್ಲವೂ ಹೇಗೆ ರೂಪುಗೊಳ್ಳುವುವೆಂಬ ಬಗ್ಗೆ ಗೇಮೋವ್ ತನ್ನದೇ ಆದ ಒಂದು ಸಿದ್ಧಾಂತವನ್ನು ಮಂಡಿಸಿದ್ದಾನೆ. ಮಹಾಸ್ಫೋಟ ಸಿದ್ಧಾಂತಕ್ಕೆ ವಿರುದ್ಧವಾದ ಸ್ಥಿಮಿತ ಸ್ಥಿತಿ ಸಿದ್ಧಾಂತ (ಸ್ಟಡಿ ಸ್ಟೇಟ್ ಥಿಯರಿ) ಅಥವಾ ಅವಿರತ ಸೃಷ್ಟಿ ಸಿದ್ಧಾಂತದ (ಕಂಟಿನ್ಯುಯಸ್ ಕ್ರಿಯೇಷನ್‌ ಥಿಯರಿ) ಪ್ರಮುಖ ಬೆಂಬಲಿಗನಾದ ಫ್ರೆಡ್ ಹಾಕ್ಲನಿಗೂ ಮಿಗಿಲಾದ ಪರಿಣಾಮಕಾರೀ ಜನಪ್ರಿಯ ಲೇಖಕ ಗೇಮೋವ್, ತನ್ನ ಪುಸ್ತಕಗಳ ಮತ್ತು ಲೇಖನಗಳ ಮೂಲಕ ಗೇಮೋವ್ ಲೆಮೇತರ್‌ನ ಸಿದ್ಧಾಂತಕ್ಕೆ ಅಪಾರವಾದ ಪ್ರಚಾರ ನೀಡಿದ್ದಾನೆ. 1954 ರಲ್ಲಿ ಗೇಟೋನ್ ಜೀವವಿಜ್ಞಾನದಲ್ಲಿ ಆಸಕ್ತರಾಗಿ ಪಿಟೀನುಗಳ ಸಂಶ್ಲೇಷಣೆಗೆ ನ್ಯೂಕ್ಲಿಯಿಕ್ ಆಮ್ಲ ಒಂದು ವಿಧವಾದ ಸಂಕೇತ ಭಾಷೆಯಾಗಿ ವರ್ತಿಸುವುದೆಂಬ ಸೂಚನೆಯನ್ನು ಮುಂದಿಟ್ಟ. ಅಲ್ಲದೆ ಪ್ರತಿಯೊಂದು ಅಮೈನೋ ಅವು ಒಂದೊಂದು ನ್ಯೂಡ್ ಅವಳಿ ಸಂಕೇತವಾಗಿರುವುದೆಂದು ಮೊಟ್ಟಮೊದಲು ಸೂಚಿಸಿದವನೂ ಈತನೇ. ಈ ಸಿದ್ಧಾಂತಕ್ಕೆ 1961 ರಿಂದ ಈಚೆಗೆ ಹೇರಳವಾದ ಪುರಾವೆ ದೊರತಿದೆ. ಗೇಮೋವ್ ಖ್ಯಾತ ಜನಪ್ರಿಯ ವಿಜ್ಞಾನ ಲೇಖಕ, ಈತ ಹುಟ್ಟಿದ್ದು ಬೆಳೆದದ್ದು ರಷ್ಯದಲ್ಲಿ, ವಿದ್ಯಾಭ್ಯಾಸ ಪಡೆದದ್ದು ರಷ್ಯನ್ ಭಾಷೆಯ ಮೂಲಕ, ಬಹುಶಃ ಈಗಾಗ ಈತನಿಗೆ 25 ವರ್ಷ ತುಂಬುವವರೆಗೂ ಇಂಗ್ಲಿಷ್ ಭಾಷೆಯೊಡನೆ ಹೆಚ್ಚಿನ ಸಂಪರ್ಕವಿರಲಿಲ್ಲ. ಆದರೂ ಇಂಗ್ಲಿಷ್ ಲೇಖನ ಕಲೆಯಲ್ಲಿ ಸಿದ್ಧಹಸ್ತನೆನಿಸಿಕೊಂಡ. ನಾಲ್ಕಾರು ಪ್ರೌಢವಿಜ್ಞಾನ ಗ್ರಂಥಗಳನ್ನಲ್ಲದೆ ಹತ್ತಿಪ್ಪತ್ತು ಜನಪ್ರಿಯ ವೈಜ್ಞಾನಿಕ ಪುಸ್ತಕಗಳನ್ನು ಬರೆದಿದ್ದಾನೆ. ಟಾಂಪ್‌ ಕಿನ್ಸ್ ಇನ್ ವಂಡರ್ ಲ್ಯಾಂಡ್, ಟಾಂಪ್‌ಕಿನ್ಸ್ ಎಕ್ಸ್‌ಪ್ಲೋರ್ ದಿ ಆಟಮ್ ಮುಂತಾದ ಈತನ ಟಾಂಪ್‌ ಕಿನ್ಸ್ ಶ್ರೇಣಿಯ ಪುಸ್ತಕಗಳು ಮೊದಲು ಹೊರಬಂದಾಗ ಇಂಗ್ಲಿಷ್ ಓದುಗರ ಮೇಲೆ ಅವು ಬೀರಿದ ಪ್ರಭಾವ ಅದ್ಭುತವಾದುದಾಗಿತ್ತು. ಪರಿಣಾಮವಾಗಿ ಗೇಮೋವ್ ಎಂಬ ಹೆಸರು ಜನಪ್ರಿಯ ವಿಜ್ಞಾನ ಲೇಖಕ ಎಂಬುದಕ್ಕೆ ಒಂದು ಪರ್ಯಾಯ ಪದವಾಗಿ ಬಿಟ್ಟಿದೆ. ಡೆನ್ಮಾರ್ಕಿನ ರಾಯಲ್ ಅಕಾಡೆಮಿ ಆಫ್ ಸೈನ್ಸಸ್ ಗೇಮೋವ್ರನನ್ನು 1950 ರಲ್ಲಿ ಸಂಸ್ಥೆಯ ಸದಸ್ಯನನ್ನಾಗಿ ಸ್ವೀಕರಿಸಿ ಗೌರವಿಸಿತು. 1953 ರಲ್ಲಿ ಈತ ಅಮೆರಿಕದ ರಾಷ್ಟ್ರೀಯ ಸೈನ್ಸ್ ಅಕಾಡೆಮಿಯ ಸದಸ್ಯನಾಗಿ ಚುನಾಯಿತನಾದ. 1965ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಚರ್ಚಿಲ್ ಕಾಲೇಜಿನ ವಿದೇಶೀ ಫೆಲೋ ಆಗಿ ಚುನಾಯಿತನಾದ. ಯುನೆಸ್ಕೊ ಸಂಸ್ಥೆಯವರು ಪ್ರತಿ ವರ್ಷ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕಾಗಿ ನೀಡುವ ಕಳಿಂಗ ಬಹುಮಾನ 1956ರಲ್ಲಿ ಗೇಮೋವ್‌ಗೆ ದೊರೆಯಿತು. ಒರಿಸ್ಸ ರಾಜ್ಯದ ಒಂದು ಶ್ರೀಮಂತ ಮನೆತನದವರು ನಿರ್ಮಿಸಿರುವ ದತ್ತಿಯಿಂದ ಕೊಡಲಾಗುವ ಈ ಬಹುಮಾನದ ನಿಯಮದ ಪ್ರಕಾರ ಬಹುಮಾನಿತರು ಭಾರತಕ್ಕೆ ಬಂದು ಭಾರತದ ರಾಷ್ಟ್ರಪತಿಯವರಿಂದ ಈ ಬಹುಮಾನವನ್ನು ಸ್ವೀಕರಿಸಬೇಕು. ಅದರಂತೆ ಗೇಮೋವ್ 1956ರಲ್ಲಿ ಭಾರತಕ್ಕೆ ಬಂದು ಭಾರತದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಉಪನ್ಯಾಸಗಳನ್ನು ನೀಡಿದ್ದ. 1968ರ ಆಗಸ್ಟ್ 19ರಂದು ಕಾಲೊರಾಡೋನಲ್ಲಿರುವ ಬೌಲ್ಡರ್ ನಗರದಲ್ಲಿ ಈತ ನಿಧನನಾದ. ಗೇಯರೂಪಕ : ನೋಡಿ-ಗೀತರೂಪಕ (ಜೆ.ಆರ್.ಎಲ್.) ಗೇಯಲ್ : ಸ್ತನಿವರ್ಗ, ಆರ್ಟಿಯೊಡ್ಯಾಕ್ಟಿಲ ಗಣ, ಬೋವಿಡೀ ಕುಟುಂಬಕ್ಕೆ ಸೇರಿದ ಒಂದು ಪ್ರಾಣಿ. ಬೈಬಾಸ್ ಫ್ರಾಂಟ್ಯಾಲಿಸ್ ಇದರ ಶಾಸ್ತ್ರೀಯ ನಾಮ. ಭಾರತ ಮತ್ತು ಆಗೇಯ ಏಷ್ಯದಲ್ಲಿ ಕಾಣಬರುವ ಕಾಡುಕೋಣದ (ಗೌ‌) ಸಾಕುತಳಿ ಇದು ಎಂದು ಅನೇಕ ಪ್ರಾಣಿ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಆದರೆ ಕಾಡುಕೋಣಕ್ಕೂ ಗೇಯಲಿಗೂ ಹಲವಾರು ವ್ಯತ್ಯಾಸಗಳಿವೆ. ಕಾಡುಕೋಣಕ್ಕೆ ಹೋಲಿಸಿದರೆ ಗೇಯಲ್ ಚಿಕ್ಕಗಾತ್ರದ್ದು. ಇದರ ಎತ್ತರ 1.3 ಮೀ (5), ಉದ್ದ 3 ಮೀ (9) ತೂಕ ಸುಮಾರು 540 ಕಿಗ್ರಾಂ. ದೇಹದ ಬಣ್ಣ ಕಪ್ಪುಮಿಶ್ರಿತ ಕಂದು, ಕೆಲವು<noinclude></noinclude> 2sg2n6s6xh2b7sb554lqagnsay5lspj ಪುಟ:Mysore-University-Encyclopaedia-Vol-6-Part-10.pdf/೩೪ 104 118205 313641 2026-04-30T13:56:03Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 8809 ಗೇಯಸ್ - ಗೇರಿ ಶಿಕ್ಷಣಪದ್ಧತಿ ಸಲ ನೀಲಿ ಛಾಯೆಯಿರುವುದುಂಟು. ಮಂಡಿಯ ಕೆಳಗಿನ ಭಾಗ ಮತ್ತು ಬಾಲದ ತುದಿಗಳು ಮಾತ್ರ ಬೆಳ್ಳಗಿವೆ. ಕೊಂಬುಗಳು ಮೋಟು, ತಲೆಯ ಆಚೀಚೆ ಅಗಲವಾಗಿ ಹರಡಿವೆ. ವ್ಯವಸಾಯಕ್ಕಾಗಲಿ, ಗಾಡಿಗೆ ಕಟ್ಟುವ... 313641 proofread-page text/x-wiki <noinclude><pagequality level="1" user="Pragathi. BH" /></noinclude>8809 ಗೇಯಸ್ - ಗೇರಿ ಶಿಕ್ಷಣಪದ್ಧತಿ ಸಲ ನೀಲಿ ಛಾಯೆಯಿರುವುದುಂಟು. ಮಂಡಿಯ ಕೆಳಗಿನ ಭಾಗ ಮತ್ತು ಬಾಲದ ತುದಿಗಳು ಮಾತ್ರ ಬೆಳ್ಳಗಿವೆ. ಕೊಂಬುಗಳು ಮೋಟು, ತಲೆಯ ಆಚೀಚೆ ಅಗಲವಾಗಿ ಹರಡಿವೆ. ವ್ಯವಸಾಯಕ್ಕಾಗಲಿ, ಗಾಡಿಗೆ ಕಟ್ಟುವುದಕ್ಕಾಗಲಿ, ಹೈನಿಗಾಗಲಿ ಗೇಯಲ್ ಉಪಯುಕ್ತವಿಲ್ಲ. ಆದರೆ ಇದರ ಮಾಂಸ ಬಹಳ ರುಚಿಯಾದುದು. ಇದಕ್ಕಾಗಿಯೇ ಆಸ್ತಾಂ, ಬೆವರು ಮತ್ತು ಉತ್ತರ ಮಯನ್ಮಾ‌ನಲ್ಲಿ ಇದನ್ನು ಸಾಸಿತ್ತಾರೆ. (ಎಸ್.ಸಿ.) ಗೇಯಸ್ : ರೋಮಿನ ಪ್ರಖ್ಯಾತ ನ್ಯಾಯ ತತ್ತ್ವವೇತ್ರ (ಜೂರಿಸ್ಟ್), ಈತ 2ನೆಯ ಶತಮಾನದಲ್ಲಿ ಬದುಕಿದ್ದನೆಂಬುದಷ್ಟೇ ತಿಳಿದಿದೆ. ಇವನು ರೋಂ ನ್ಯಾಯಶಾಸ್ತ್ರ ಚರಿತ್ರೆಯ ಸುವರ್ಣಯುಗದ ಆದಿಕಾಲದಲ್ಲಿದ್ದ. ಕೆಲವು ವಿದ್ವಾಂಸರು ಗೇಯಸ್ ಗ್ರೀಕನೆಂದು ಅಭಿಪ್ರಾಯಪಟ್ಟರೂ ಅದಕ್ಕೆ ಯಾವ ನಿರ್ದಿಷ್ಟ ಆಧಾರಗಳೂ ಇಲ್ಲ. ರೋಮಿನ ಪೌರನಾಗಿದ್ದು, ಲ್ಯಾಟಿನ್ ಭಾಷೆಯಲ್ಲಿ ಪರಿಣತನಾಗಿ, ಅದರಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವುದರಿಂದ ರೋಮಿನವನೆಂದು ಇತರ ವಿದ್ವಾಂಸರ ಅಭಿಪ್ರಾಯ. ಸಮಕಾಲೀನ ಗ್ರಂಥಗಳಲ್ಲಾಗಲೀ ಆಗಿನ ಕಾಲದ ಚಕ್ರವರ್ತಿಗಳಿಂದ ವಿಶೇಷ ಪುರಸ್ಕೃತಿ ಹೊಂದಿದ ನ್ಯಾಯಶಾಸ್ತ್ರಜ್ಞರ ಮಾಲಿಕೆಯಲ್ಲಾಗಲೀ ಇವನ ಹೆಸರು ಕಂಡು ಬರದಿರುವುದರಿಂದ ಇವನು ತನ್ನ ಜೀವಿತಕಾಲದಲ್ಲಿ ವಿಶೇಷ ಪ್ರಸಿದ್ಧಿ ಹೊಂದಿರಲಿಲ್ಲ ವೆಂದು ಊಹಿಸಬಹುದು. 350ರ ಅನಂತರ ಗೇಯಸನ ಪುಸ್ತಕಗಳು ವಿದ್ವಜ್ಜನ ಪ್ರಿಯವಾಗಿ ಇವನ ಹೆಸರು ಖ್ಯಾತಿ ಪಡೆಯಿತು. ಯಾವುದೇ ವ್ಯವಹರಣೆಯಲ್ಲಿ ತೀರ್ಪು ನೀಡಬೇಕಾದಾಗ ನ್ಯಾಯಾಲಯದ ಅಧಿಕಾರಿಗಳು ಪರಿಗಣಿಸಬೇಕಾದ ಐವರು ನ್ಯಾಯತತ್ತ್ವವೇತ್ತರಲ್ಲಿ ಗೇಯಸನೂ ಒಟ್ಟನೆಂದು ನಯ ಪ್ಯಾಲೆಟಿಯನ್ ಚಕ್ರವರ್ತಿ ಇವನನ್ನು ಹೆಸರಿಸಿದ. ಈ ಐವರ ಕೃತಿಗಳು ರೋಮನ್ ನ್ಯಾಯದ ಅತ್ಯಂತ ಮುಖ್ಯ ಆಕರಗಳಾಗಿ ಪರಿಣಮಿಸಿದುವು. ಈತ ಬರೆದ ಅನೇಕ ಗ್ರಂಥಗಳಲ್ಲಿ ಈತನ ನ್ಯಾಯಸೂತ್ರಗಳು (ಇನ್ಸಿಟ್ಯೂಟ್ಸ್) ಮುಖ್ಯ ಈ ಗ್ರಂಥ ಸುಮಾರು 350 ವರ್ಷಗಳ ಕಾಲ ರೋಮಿನ ನ್ಯಾಯಶಾಸ್ತ್ರಾಭ್ಯಾಸಿಗಳ ಕೈಪಿಡಿಯಾಗಿತ್ತೆಂದು ಪೊಸ್ಟ್ ಎಂಬ ವಿದ್ವಾಂಸ ಹೇಳುತ್ತಾನೆ. ಸುಪ್ರಸಿದ್ಧವಾದ ಜಸ್ಪಿನಿಯನನ ನ್ಯಾಯಸೂತ್ರಗಳು ರೂಪಿತವಾದ್ದು ಗೇಯಸನ ಗ್ರಂಥದ ಆಧಾರದ ಮೇಲೆ. ಆ ಮಾದರಿಯಲ್ಲಿ ಗೇಯಸ್‌ ನ್ಯಾಯಶಾಸ್ತ್ರಾಧ್ಯಾಪಕನಾಗಿದ್ದನೆಂದೂ ವಿದ್ಯಾರ್ಥಿಗಳ ಉಪಯೋಗಕ್ಕಾಗಿಯೇ ಈ ಗ್ರಂಥವನ್ನು ಬರೆದನೆಂದೂ ನಂಬಲಾಗಿದೆ. ನ್ಯಾಯಸೂತ್ರಗಳನ್ನು ಕುರಿತು ಗೇಯಸ್ ಬರೆದಿರುವ ಗ್ರಂಥ ನಾಲ್ಕು ಭಾಗಗಳಾಗಿ ಸಿಂಗರವಾಗಿದೆ : 1. ವ್ಯಕ್ತಿಗಳು, ಕಾನೂನಿನ ದೃಷ್ಟಿಯಲ್ಲಿ ಅವರ ಭಿನ್ನ ಸ್ಥಾನಮಾನಗಳು, 2. ವಸ್ತುಗಳು ಮತ್ತು ಅವುಗಳನ್ನು ಪಡೆದುಕೊಳ್ಳುವ ವಿಧಾನಗಳು, ಉಯಿಲಿಗೆ ಸಂಬಂಧಿಸಿದ ಕಾನೂನು; 3. ಉಯಿಲು ಮಾಡದೆ ಮರಣಿಸಿದವನ ಉತ್ತರಾಧಿಕಾರ ಮತ್ತು ಹೊಣೆಗಳು; 4. ವ್ಯವಹರಣಕ್ರಮ ಮತ್ತು ಅದರ ನಾನಾ ರೂಪಗಳು. ಎಲ್ಲ 30. ವೂ ವ್ಯಕ್ತಿಗಳಿಗೆ, ಸೃತಿಗೆ ಅಥವಾ ವ್ಯವಹರಣ ಕ್ರಮಕ್ಕೆ ಸಂಬಂಧಿಸಿದ್ದು ಆಧಾರದ ಮೇಲೆ ಅವನು ವಿವೇಚನೆಯನ್ನು ವರ್ಗೀಕರಿಸಿದ. ಈ ವರ್ಗೀಕರಣ ವಿಧಾನವನ್ನು ಜಸ್ಟಿನಿಯನನ ನ್ಯಾಯಸೂತ್ರಗಳಲ್ಲೂ ಅನುಸರಿಸಲಾಗಿದೆ. ಆದರೆ ಈ ವರ್ಗೀಕರಣದ ಭಿನ್ನಭಿನ್ನ ಭಾಗಗಳ ನಿಶ್ಚಿತವಾದ ಅರ್ಥ ಹಾಗೂ ಪರಿಮಿತಿಯ ಬಗೆಗೆ ತೀವ್ರ ವಿವಾದವಿದೆ. ಪ್ರಪ್ರಥಮವಾಗಿ ಈ ವರ್ಗೀಕರಣ ಮಾಡಿದವನು ಗೇಯಸ್ ಅಲ್ಲವೆಂದು ಅನೇಕ ಪಂಡಿತರು ಅಭಿಪ್ರಾಯಪಡುತ್ತಾರೆ. ಈ ವರ್ಗೀಕರಣ ಪರಂಪರಾಗತವಾಗಿದ್ದರೂ ಇದರ ಆಧಾರದ ಮೇಲೆ ಸುವ್ಯವಸ್ಥಿತವಾದ ವಿಷಯ ನಿರೂಪಣೆ ಮಾಡಿದವರಲ್ಲಿ ಗೇಯಸನೇ ಮೊದಲಿಗ; ಮಾರ್ಗದರ್ಶಕ ರೋಂ ಗಣರಾಜ್ಯ ಕಾಲದ ಮತ್ತು ಚಕ್ರಾಧಿಪತ್ಯದ ಮೊದಲನೆಯ ಎರಡು ಶತಮಾನಗಳಲ್ಲಿ ರೂಢಿಯಲ್ಲಿದ್ದ ನ್ಯಾಯಪದ್ಧತಿಯನ್ನು ಕುರಿತ ವಿಷಯಗಳಿಗೆ ಗೇಯಸನ ಈ ಕೃತಿಯೇ ಆಧಾರ. ಜಸ್ಟಿನಿಯನನ ನಿಬಂಧ (ಡೈಜೆಸ್ಟ್) ರೋಮನ್ ನ್ಯಾಯಶಾಸ್ತ್ರದ ಇತಿಹಾಸ ದೃಷ್ಟಿಯಿಂದ ಅಸಮರ್ಪಕವಾಗಿದ್ದು ಅನೇಕ ವಿಷಯಗಳಲ್ಲಿ ಊಹಾಪೋಹ ಗಳಿಗೆ ಮತ್ತು ವಿವಾದಗಳಿಗೆ ಅವಕಾಶ ನೀಡಿತ್ತು. 1816ರಲ್ಲಿ ಗೇಯಸನ ನ್ಯಾಯಸೂತ್ರಗಳ ಪ್ರತಿ ದೊರಕಿದಾಗ ಈ ಸಂದೇಹಗಳು ಪರಿಹಾರವಾದುವು. (20.00.00.) ಗೇರಿಕೆ, ಆಟೋ ಫಾನ್ : 1602-8. ಜರ್ಮನಿಯ ಭೌತವಿಜ್ಞಾನಿ. 1602ನೆಯ ನವೆಂಬರ್ 20ರಂದು ಪ್ರಷ್ಯನ್ ಸ್ಯಾಕ್ಸನಿಯ ಮ್ಯಾಗ್ನೆಬರ್ಗ್ ಎಂಬಲ್ಲಿ ಜನನ, ಜರ್ಮನಿಯ ಲೇಡನ್‌ನಲ್ಲಿ ನ್ಯಾಯ ಹಾಗೂ ಗಣಿತಶಾಸ್ತ್ರಗಳ ಅಭ್ಯಾಸ. ಎರ್‌ಫರ್ಟ್‌ ಎಂಬಲ್ಲಿ ಮುಖ್ಯ ಎಂಜಿನಿಯರ್ ಆಗಿ ನೇಮಕ (1626). ಮ್ಯಾಗ್ನೆಬರ್ಗ್‌ನ ಉಪಮೇಯರ್ ಆಗಿ (1627) ಬಳಿಕ ಅದೇ ನಗರದ ಮೇಯ‌ ಆಗಿ (1646) ಆಯ್ಕೆ ಮುಂದೆ ಬ್ರಾಂಡ್‌ನ್‌ಬರ್ಗ್‌ನ ಮ್ಯಾಜಿಸ್ಟ್ರೇಟ್ ಆಗಿ ಕೂಡ ನೇಮಕಗೊಂಡ. ತನ್ನ ವಿರಾಮ ಕಾಲವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಅದರಲ್ಲೂ ಪಾಲಶಾಸ್ತ್ರ ಅಭ್ಯಾಸ ಮತ್ತು ಸಂಶೋಧನೆಯಲ್ಲಿ ಕಳೆಯುತ್ತಿದ್ದ. ಗೆಲಿಲಿಯೊ, ಪಾಸ್ಕಲ್ ಮತ್ತು ಟಾರಿಸೆಲ್ಲಿ ಇವರ ಸಂಶೋಧನೆಗಳಿಂದ ಪ್ರಭಾವಿತನಾಗಿ ನಿರ್ವಾತ ಉಂಟುಮಾಡುವ ವಿಧಾನಗಳನ್ನು ಕುರಿತು ಪ್ರಯೋಗಗಳನ್ನು ಮಾಡಿದ. ಈ ದಿಶೆಯಲ್ಲಿ ಗೇರಿಕೆ ಅನೇಕ ವಿಫಲತೆಗಳನ್ನು ಅನುಭವಿಸಿದ. ತರುವಾಯ ಮಾರಕವನ್ನು ರಚಿಸಿವುದರಲ್ಲಿ ಯಶಸ್ವಿಯಾದ (1650), ಇದರ ಜೊತೆಗೆ ಸುತ್ತುತ್ತಿರುವ ಗಂಧಕದ ಚಂಡಿನ ವಿದ್ಯುದೀಕರಣದ ಮೇಲೆ ಆಧಾರಗೊಂಡಿರುವ ಒಂದು ವಿದ್ಯುದ್ಯಂತ್ರವನ್ನು ಕೂಡ ರಚಿಸಿದ. ಧೂಮಕೇತುಗಳು ಕಾಣಿಸಿಕೊಳ್ಳುವ ಅವಧಿಕಾಲವನ್ನು ಗಣಿಸಿದ. ಗೇರಿಕೆ ಬರದ ಎಕ್ಸ್‌ ಪೆರಿಮೆಂಟ ನೋವ ಮ್ಯಾಗ್ನೆಬರ್ಗಿಕ ಡೀ ವ್ಯಾಕ್ಯು ಓ ಸ್ಪೇಶಿಯೋ ಎಂಬ ಪುಸ್ತಕ ಬಹು ಪ್ರಸಿದ್ಧವಾದದ್ದು. ಅದರಲ್ಲಿ ಮ್ಯಾಗ್ನೆಬರ್ಗ್ ಪ್ರಯೋಗ ಎಂಬ ಒಂದು ಚಿತ್ರವಿದೆ. ಒಳಗೆ ನಿರ್ವಾತಗೊಳಿಸಿರುವ ಮತ್ತು ಪರಸ್ಪರ ಅಂಟಿಕೊಂಡಿರುವ ಟೊಳ್ಳಾದ ಎರಡು ಅರ್ಧಗೋಳಗಳನ್ನು ಕುದುರೆಗಳ ಎರಡು ಗುಂಪು ವಿರುದ್ಧ ದಿಕ್ಕಿನಲ್ಲಿ ಎಳೆದರೂ ಆ ಅರ್ಧಗೋಳಗಳನ್ನು ಬೇರ್ಪಡಿಸ ಲಾಗದು ಎಂಬುದನ್ನು ತೋರಿಸುವುದೇ ಆ ಚಿತ್ರ 1686ರ ಮೇ11 ರಂದು ಗೇರಿಕೆ ಮೃತನಾದ. H ಮ್ಯಾಗ್ನೆಬರ್ಗ್ ಅರ್ಧಗೋಳಗಳು (2.0.) ಗೇರಿ ಶಿಕ್ಷಣಪದ್ಧತಿ : ಅಮೆರಿಕದ ಸಂಯುಕ್ತ ಸಂಸ್ಥಾನಗಳ ಇಂಡಿಯಾನದ ಗೇರಿ ಎಂಬಲ್ಲಿನ ಶಾಲೆಯೊಂದರಲ್ಲಿ ಶಾಲಾ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ಎ. ವರ್ಟ್ ಎಂಬಾತ 1908ರಲ್ಲಿ ಮೊಟ್ಟಮೊದಲು ಆಚರಣೆಗೆ ತಂದ ಒಂದು ಶಿಕ್ಷಣಪದ್ಧತಿ. ಶಾಲೆಯ ಮಕ್ಕಳಿಗೆ ಬೌದ್ಧಿಕ ಶಿಕ್ಷಣದ ಜೊತೆಗೆ ದೈಹಿಕ, ಕಲಾತ್ಮಕ ಮತ್ತು ವೈಜ್ಞಾನಿಕ ಶಿಕ್ಷಣವನ್ನೂ ನೀಡಬೇಕೆಂದು ವರ್ಟ್ ಭಾವಿಸಿದ. ಅದಕ್ಕಾಗಿ ತನ್ನ ಶಾಲೆಗೆ ಆಟದ ಮೈದಾನ, ಈಜುಕೊಳ, ತೋಟ, ವಿಜ್ಞಾನ ಪ್ರಯೋಗಾಲಯ, ಯಂತಕಾರ್ಯಾಗಾರ, ಗಾನ ಮತ್ತು ನೃತ್ಯಮಂದಿರ-ಇವನ್ನು ನಿರ್ಮಿಸಿಕೊಂಡ ಆಟ, ಪ್ರಯೋಗಾಲಯ ಮತ್ತು ಕಾರ್ಯಾಗಾರದ ಕೆಲಸ, ಸಾಮಾಜಿಕ ಮತ್ತು ಕ್ರಿಯಾತ್ಮಕ ಕಾರ್ಯ, ಸಾಂಪ್ರದಾಯಿಕ ವಿಷಯಗಳ ವ್ಯಾಸಂಗ-ಇವನ್ನು ಶಾಲೆಯ ಕಾರ್ಯಕ್ರಮಗಳಲ್ಲಿ ಸೇರಿಸಿದ್ದ. ಮಕ್ಕಳ ಕಾಲವನ್ನು ಫಲದಾಯಕವಾಗಿ ಬಳಸಿಕೊಳ್ಳುವುದಕ್ಕೂ ವಿರಾಮದಲ್ಲಿ ಹೊರಗೆ ಅವರು ವ್ಯರ್ಥ ಕಾಲಹರಣ ಮಾಡುವುದನ್ನು ತಪ್ಪಿಸುವುದಕ್ಕೂ ವ್ಯಾಸಂಗದ ಅನಂತರ ಆಟವನ್ನೂ ಆಟದ ಅನಂತರ ವ್ಯಾಸಂಗವನ್ನೂ ಪರ್ಯಾಯವಾಗಿ ವೇಳಾಪಟ್ಟಿಯಲ್ಲಿ ಸೇರಿಸಿದ. ಇದಕ್ಕನುಕೂಲಿಸುವಂತೆ ಇಡೀ ಶಾಲೆಯ ವಿದ್ಯಾರ್ಥಿಗಳನ್ನು ಎರಡು ಪಂಗಡಗಳಾಗಿ (ಪ್ಲಟೂನ್) ವಿಂಗಡಿಸಿದ-ತರಗತಿಯ ಪಂಗಡ ಮತ್ತು ಆಟ ಇಲ್ಲವೆ ಕೆಲಸದ ಪಂಗಡ ಎಂದು ಮೊದಲ ಪಂಗಡ ತರಗತಿಯ ವ್ಯಾಸಂಗದಲ್ಲಿದ್ದರೆ ಎರಡನೆಯ ಪಂಗಡ ಆಟದ ಮೈದಾನದಲ್ಲೂ ಇತರ ಕಾರ್ಯಾಲಯದಲ್ಲೋ ಇರುವಂತೆ ವೇಳಾಪಟ್ಟಿಯನ್ನು ರಚಿಸಿದ. ಇದರಿಂದ ಇಡೀ ಶಾಲೆಯ ಸೌಲಭ್ಯವನ್ನು ದಿನದ ಎಲ್ಲ ವೇಳೆಯಲ್ಲೂ ಬಳಸಿಕೊಳ್ಳುವ ಅವಕಾಶವಾಗಿ, ಅಲ್ಲಿನ ಶಿಕ್ಷಣಾಧಿಕಾರಿಗಳು ಕಟ್ಟಡದ ನಿರ್ಮಾಣಕ್ಕೆ ಸಾಮಾನ್ಯಶಾಲೆಗೆ ಬೇಕಾಗುತ್ತಿದ್ದ ಹಣದಲ್ಲಿ ಅರ್ಧವನ್ನು ಮಾತ್ರ<noinclude></noinclude> bgunczddqnk8cljt6gxmomc9zpht8o9 ಪುಟ:Mysore-University-Encyclopaedia-Vol-6-Part-10.pdf/೩೬ 104 118206 313642 2026-04-30T13:56:17Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೦೪ ಗೇರುಸೊಪ್ಪೆ ಜಲಪಾತ ಗೇಲಾರ್ಡಿಯ ಗೇರುಸೊಪ್ಪೆ ಜಲಪಾತ : ಶರಾವತಿ ನದಿಯ ಜಲಪಾತ, ಜೋಗ್ (ಜಲಪಾತ) ಎಂದೂ ಪ್ರಸಿದ್ಧ ಕರ್ನಾಟಕದಲ್ಲಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಉ.ಅ. 14% 14 ಮತ್ತು ಪೂ.ರೇ. 74° 50 ಮೇ... 313642 proofread-page text/x-wiki <noinclude><pagequality level="1" user="Pragathi. BH" /></noinclude>೫೦೪ ಗೇರುಸೊಪ್ಪೆ ಜಲಪಾತ ಗೇಲಾರ್ಡಿಯ ಗೇರುಸೊಪ್ಪೆ ಜಲಪಾತ : ಶರಾವತಿ ನದಿಯ ಜಲಪಾತ, ಜೋಗ್ (ಜಲಪಾತ) ಎಂದೂ ಪ್ರಸಿದ್ಧ ಕರ್ನಾಟಕದಲ್ಲಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿ ಉ.ಅ. 14% 14 ಮತ್ತು ಪೂ.ರೇ. 74° 50 ಮೇಲಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತೀ ನದಿ ಫಪೆಟ್ ಬಳಿ ವಾಯವ್ಯಕ್ಕೆ ತಿರುಗಿ, ಹರಿದ್ರಾವತಿ ಮತ್ತು ಎಣ್ಣೆಹೊಳೆಗಳನ್ನು ಕೂಡಿಕೊಂಡು ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಗಡಿಯ ಬಳಿ ಪಶ್ಚಿಮಕ್ಕೆ ತಿರುಗಿ, ಗೇರುಸೊಪ್ಪೆ ಪ್ರಪಾತದಲ್ಲಿ ಧುಮುಕುತ್ತದೆ. ಅನಂತರ ನದಿ 29 ಕಿಮೀ ದೂರದಲ್ಲಿರುವ ಗೇರುಸೊಪ್ಪೆ ಗ್ರಾಮದತ್ತ ಸಾಗಿ ಮುಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ಜಲಪಾತ ಶಿವಮೊಗ್ಗದಿಂದ 100 ಕಿಮೀ ಹಾಗೂ ಹೊನ್ನಾವರದಿಂದ 58 ಕಿಮೀ ದೂರದಲ್ಲಿದೆ. wy ಸೌಂದರ್ಯ ತುಂಬಿದ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಸ್ ಪರ್ವತದಲ್ಲಿರುವ ಸೆರೊಸೊಲಿ (2400 ಅಡಿ 732ಮೀ), ಎವಾನ್ಸನ್ (1200 ಅಡಿ 366ಮೀ) ಮತ್ತು ಆರ್ವ (100 ಅಡಿ 335ಮೀ) ಜಲಪಾತಗಳು, ಜೋಗ್ ಜಲಪಾತಕ್ಕಿಂತ (829 ಅಡಿ 252.6ಮೀ) ಎತ್ತರವಾಗಿವೆ ಯಾದರೂ ಅವುಗಳಲ್ಲಿ ಜೋಗದಷ್ಟು ನೀರಿಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕ. ಆದರೆ ಆ ಜಲಪಾತ (164 ಅಡಿ 50ಮೀ) ಗೇರುಸೊಪ್ಪೆಯಷ್ಟು ಎತ್ತರವಿಲ್ಲ. ಶರಾವತೀ ನದಿ ಹರಿದು ಧುಮುಕುವ ಕಮರಿಯ ಬಂಡೆ 250 ಗಜಗಳಷ್ಟು (228.6ಮೀ) ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸು. 829 ಅಡಿ (252.6ಮೀ) ಆಳಕ್ಕೆ ಧುಮುಕುತ್ತದೆ. ಈ ಕವಲು ಸಿರಸಿಯ ಸೋದೆ ರಾಜನ ಹೆಸರನ್ನು ತಾಳಿ ರಾಜಾ ಎನಿಸಿಕೊಂಡಿದೆ. ಸೋದೆ ರಾಜ ಈ ಕವಲಿರುವ ಕಡೆಯಲ್ಲಿ ಕಟ್ಟಿಸಲು ಉದ್ದೇಶಿಸಿದ್ದ ಮಂಟಪದ ತಳಪಾಯದ ಗುರುತುಗಳನ್ನು ಈಗಲೂ ಕಾಣಬಹುದು. ರಾಜಾ ಜಲಪಾತ ಬೀಳುತ್ತಿರುವಂತೆಯೇ, ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ಜಲಪಾತ ರಾಣಿ (ಲೇಡಿಬ್ಲಾಂಚೆ) ತಾನು ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿರುತ್ತದೆ. ಆಗ ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಜಲಪಾತದ ಪೂರ್ಣದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ಕಾಣಬಹುದು. ಜಲಪಾತದ ಕಡಿದಾದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆಮಾಡಿಕೊಂಡು ಪ್ರಪಾತದ ಬಳಿ ಗುಂಪು ಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತ ದಿನದ ವಿವಿಧ ಕಾಲಗಳಲ್ಲಿ ವೈವಿಧ್ಯ ತಾಳುತ್ತದೆ. ನಿತ್ಯ ಹಸುರಿನ ಹೆಮ್ಮರಗಾಡಿನ ನಡುವೆ ಧುಮುಕುವ ಶರಾವತಿಯ ಸದ್ದನ್ನು ಕೇಳಿ ಬ್ರಿಟಿಷ್ ಸೈನಿಕರು ಟಿಪ್ಪುಸುಲ್ತಾನನ ಸೈನ್ಯದ ಆರ್ಭಟವೆಂದು ತಿಳಿದು ಮೋಸ ಹೋಗಿದ್ದರೆಂದು ಪ್ರತೀತಿಯಿದೆ. ಆದರೆ ಈಗ ಪ್ರವಾಹದ ಪರಿಮಾಣ ಇಳಿದಿರುವುದರಿಂದ ಅಂಥ ಗರ್ಜನೆ ಕೇಳಿಸದು. ಆದರೂ ಅದರ ಏಕತಾನದ ನಾದ ಹತ್ತಿರ ನಿಂತು ನೋಡುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನುಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧಾರೆಗಳ ಮೇಲೆ ಹರಿದು ನಿಂತಿರುವ ಕಾಮನಬಿಲ್ಲುಗಳು ನಿತ್ಯನವ್ಯವಾಗಿ ಕಾಣಿಸುವುವು; ಬೆಳದಿಂಗಳು ತುಂಬಿದ್ದಾಗ ರಾತ್ರಿಯ ವೇಳೆಯೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕುವುದಿಲ್ಲ. ಗೇರುಸೊಪ್ಪೆ ಜಲಪಾತವನ್ನು ಅಳೆದು ಮಾಹಿತಿಯನ್ನು ಸಂಗ್ರಹಿಸಲು ಮಾರ್ಚ್ 1856ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳು ಜಲಪಾತದ ಬಗ್ಗೆ ಗಮನಾರ್ಹ ವರದಿಯನ್ನು ಒಪ್ಪಿಸಿದ್ದಾರೆ. ಪ್ರಪಾತದ ಆಳ 829” ಎಂದು ಇವರು ಖಚಿತಪಡಿಸಿದರು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ 132 (40ಮೀ). ನದಿಯ ಅಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ 710 ಗಜ (649ಮೀ). 1869ರ ಜನವರಿಯಲ್ಲಿ ಜಲಪಾತವನ್ನು ಕಂಡ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಅಲ್ಲಿ, ಶರಾವತಿ ಧುಮುಕುವ ಪ್ರಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ, ಪ್ರವಾಸಿ ಬಂಗಲೆ, ಹೋಟೆಲು, ಸರ್ಕಾರಿಭವನ ಮತ್ತು ಸಣ್ಣ ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯ ವರೆಗೆ ಸಹಸ್ರಾರು ಪ್ರವಾಸಿಗರು ಜಗತ್‌ ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಜಲಪಾತದ ಬಳಿ ಜೋಗ್ ಎಂಬ ಕಿರುಗ್ರಾಮ 1948ರಲ್ಲಿ ಪ್ರಾರಂಭವಾದ ಮಹಾತ್ಮ ಗಾಂಧಿ ಜಲವಿದ್ಯುತ್‌ ಯೋಜನೆಯ ಚಟುವಟಿಕೆಗಳಿಂದ ದೊಡ್ಡದಾಗಿ ಬೆಳೆದುಕೊಂಡಿದೆ. (ವಿ.ಜಿ.ಕೆ.ಬಿ.ಎಚ್.ಎಸ್.) ಗೇರ್‌ನಸ್, ಜಾರ್ಜ್ ಗಾಟ್ಫೀಡ್ : 1805-71. ಜರ್ಮನಿಯ ಇತಿಹಾಸಕಾರ ಮತ್ತು ಷೇಕ್ಸ್‌ಪಿಯರ್ ನಾಟಕಗಳ ವಿಮರ್ಶಕ. 1835ರಲ್ಲಿ ಗಾಟಿಂಗೆನ್‌ನಲ್ಲಿ ಇತಿಹಾಸದ ಪ್ರಾಧ್ಯಾಪಕನಾಗಿ ನೇಮಕಗೊಂಡ, ಹ್ಯಾನೊವರಿನ ಅರಸ ರಾಜ್ಯಾಂಗವನ್ನು ಗಣಿಸದೆ ನಿರಂಕುಶನಾಗಿ ನಡೆದನೆಂದು ಆರು ಮಂದಿ ಪ್ರಾಧ್ಯಾಪಕರೊಡನೆ ಈತನೂ ಪ್ರತಿಭಟಿಸಿದನಾಗಿ ಕೆಲಸವನ್ನು ಕಳೆದುಕೊಂಡ (1837), ಅಲ್ಲಿಂದ ಏಳು ವರ್ಷಗಳ ಕಾಲ ಹಲವು ದೇಶಗಳಲ್ಲಿ ಪ್ರವಾಸ ಮಾಡಿ, 1844ರಲ್ಲಿ ಹೈಡಲ್‌ಬರ್ಗ್‌ನಲ್ಲಿ ಇತಿಹಾಸದ ಪ್ರಾಧ್ಯಾಪಕನಾದ, ಕ್ರೈಸ್ತಮತದ ಎಲ್ಲ ಪಂಥಗಳವರೂ ಒಂದುಗೂಡುವ ಕನಸನ್ನು ಕಂಡಿದ್ದ ಈತ 1845ರಲ್ಲಿ ಜರ್ಮನಿಯ ಕೆಥೋಲಿಕರಿಗೆ ಬೆಂಬಲ ನೀಡಿದ. ಈತನೂ ಇತರ ಕೆಲವು ವಿದ್ವಾಂಸರೂ ಸೇರಿ ಒಂದು ಕಾಲಿವನ್ನು ನಡೆಸುತ್ತಿದ್ದರು ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಹನೆ, ವಿಶಾಲಮನೋಭಾವಗಳನ್ನು ಬೆಳೆಸುವುದು ಈ ಪತಿಯ ಉದ್ದೇಶವಾಗಿತ್ತು. 1835 ರಿಂದ 1842 ರವರೆಗಿನ ಅವಧಿಯಲ್ಲಿ ಗೇರ್ ನಸ್ ಜರ್ಮನಿಯ ಸಾಹಿತ್ಯ ಚರಿತ್ರೆಯನ್ನು ಐದು ಸಂಪುಟಗಳಲ್ಲಿ ಪ್ರಕಟಿಸಿದ. ಇದು ಜರ್ಮನಿಯ ಮೊದಲನೆಯ ಗಮನಾರ್ಹ ಸಾಹಿತ್ಯ ಚರಿತ್ರೆ ಎನಿಸಿತು; ಈತನ ವಿಶೇಷ ವಿದ್ವತ್ತು ಇದರಲ್ಲಿ ಪ್ರಕಟವಾಯಿತು. 1849 ರಿಂದ 1852ರ ಅವಧಿಯಲ್ಲಿ ಈತನ ಮುಖ್ಯ ಕೃತಿ- ಷೇಕ್ಸ್‌ಪಿಯರ್- ನಾಲ್ಕು ಸಂಪುಟಗಳಲ್ಲಿ ಜರ್ಮನ್ ಭಾಷೆಯಲ್ಲಿ ಹೊರಬಿತ್ತು (1863ರಲ್ಲಿ ಷೇಕ್ಸ್‌ಪಿಯರ್ ಕಾಮೆಂಟರೀಸ್ ಎಂಬ ಹೆಸರಿನಲ್ಲಿ ಇದರ ಇಂಗ್ಲಿಷ್ ಅನುವಾದ ಪ್ರಕಟವಾಯಿತು). 1868ರಲ್ಲಿ ಈತ ಪ್ರಸಿದ್ಧ ಗಾಯಕ ಹ್ಯಾಂಡಲ್ ಮತ್ತು ಪ್ರಸಿದ್ಧ ನಾಟಕಕಾರ ಷೇಕ್ಸ್‌ಪಿಯರ್ ಇವರನ್ನು ಹೋಲಿಸಿ ಅಧ್ಯಯನ ನಡೆಸಿದ. ಮೂರು ಗುಂಪುಗಳನ್ನಾಗಿ ವಿಭಾಗಿಸಿದ. ಷೇಕ್ಸ್‌ಪಿಯರ್‌ನ ಎಲ್ಲ ಕೃತಿಗಳನ್ನೂ ಅಭ್ಯಾಸ ಷೇಕ್ಸ್‌ಪಿಯರ್ ಬಳಸಿದ ಪದ್ಯಮಾಧ್ಯಮದ ಆಧಾರದ ಮೇಲೆ ಈತ ಆತನ ನಾಟಕಗಳನ್ನು ಮಾಡಿ ಆತನ ನಾಟಕಕಲೆಯ ವಿಕಸನವನ್ನು ಗುರುತಿಸುವುದರ ಅಗತ್ಯವನ್ನು ಮೊದಲು ಸ್ಪಷ್ಟಪಡಿಸಿದ ವಿಮರ್ಶಕ ಈತ (ಎಲ್.ಎಸ್.ಎಸ್.) ಗೇಲಾರ್ಡಿಯ : ಆಸ್ಪರೇಸೀ (ಕಂಪಾಸ್ತಿಟೀ) ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ ಬಲು ಸುಂದರವಾದ ಹೂ ಬಿಡುವ ಈ ಸಸ್ಯವನ್ನು ಕುಂಡಸಸ್ಯ ಅಂಚುಸಸ್ಯ, ಮಡಿಸಸ್ಯವಾಗಿ ಬಳಸುತ್ತಾರೆ. ಹೂಗಳಿಗೆ ಉದ್ದವಾದ ತೊಟ್ಟು ಇರುವುದರಿಂದ ಹೂದಾನಿಗಳಲ್ಲಿಟ್ಟು ಗೃಹಾಲಂಕರಣಗಳಲ್ಲಿ ಬಳಸುವುದೂ ಉಂಟು. ಗೇಲಾರ್ಡಿಯದ<noinclude></noinclude> 0vp6vzkt1q92epijzhusi9oceippnu7 ಪುಟ:Mysore-University-Encyclopaedia-Vol-6-Part-10.pdf/೩೭ 104 118207 313643 2026-04-30T13:56:26Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೇಲೆನ್ ಮೂಲಸ್ಥಾನ ಅಮೆರಿಕ. ಇದರಲ್ಲಿ ಸುಮಾರು 20 ಪ್ರಭೇದಗಳು ಇವೆ. ಇವುಗಳಲ್ಲಿ ಅಂಬ್ಲಿರೋಡಾನ್, ಪಲ್ಲ ಮತ್ತು ಅರಿಸ್ಟೇಟು ಎಂಬವು ಅತಿಮುಖ್ಯವಾಗುವು ಇವುಗಳಲ್ಲಿ ಕೆಲವು ಏಕವಾರ್ಷಿಕ ಮೂಲಿಕೆಗಳಾದರೆ ಇನ್ನು ಕೆಲವು ಬ... 313643 proofread-page text/x-wiki <noinclude><pagequality level="1" user="Pragathi. BH" /></noinclude>ಗೇಲೆನ್ ಮೂಲಸ್ಥಾನ ಅಮೆರಿಕ. ಇದರಲ್ಲಿ ಸುಮಾರು 20 ಪ್ರಭೇದಗಳು ಇವೆ. ಇವುಗಳಲ್ಲಿ ಅಂಬ್ಲಿರೋಡಾನ್, ಪಲ್ಲ ಮತ್ತು ಅರಿಸ್ಟೇಟು ಎಂಬವು ಅತಿಮುಖ್ಯವಾಗುವು ಇವುಗಳಲ್ಲಿ ಕೆಲವು ಏಕವಾರ್ಷಿಕ ಮೂಲಿಕೆಗಳಾದರೆ ಇನ್ನು ಕೆಲವು ಬಹುವಾರ್ಷಿಕಗಳು. ಗೇಲಾರ್ಡಿಯದ ಎಲೆಗಳಿಗೆ ಒರಟು ಮೈಯೂ ದಂತಿತ ಅಂಚೂ ಉಂಟು. ಇವುಗಳ ಜೋಡಣೆ ಪರ್ಯಾಯ ಮಾದರಿಯದು. ಹೂಗಳು ಬಲುಸೊಗಸಾದ ಮತ್ತು ಗೇರ್ಲಾಯ ಪಲ್ಲೆಲ: ಪಿಕ್ಚ ತ್ಳಿ. (ಎಡಗಡೆ), ಲೊರೆಂಜಿಯಾನ ತಳಿ (ಬಲಗಡೆ) ಆಕರ್ಷಕವಾದ ಚಂಡು ಮಂಜರಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವುಗಳ ಬಣ್ಣ ಕಿತ್ತಳೆ, ಕಡುಗೆಂಪು, ಊದಾ, ಹಳದಿ ಮುಂತಾಗಿ ವೈವಿಧ್ಯಮಯ. ಅಲ್ಲದೆ ಹೂಗೊಂಚಲಿನ ಕದಿರುಪುಷ್ಪಕಗಳು ಒಂದು ಬಣ್ಣದವಾದರೆ ಬಿಂಬಪುಷ್ಪಕಗಳು ಇನ್ನೊಂದು ಬಣ್ಣದವಾಗಿದ್ದು ಹೂವಿನ ಚೆಲುವನ್ನು ಹೆಚ್ಚಿಸುತ್ತವೆ. ಹೂಗಳು ಬಹುಕಾಲ ಬಾಡದೆ ಇರುತ್ತವಾದ್ದರಿಂದ ಗೇಲಾರ್ಡಿಯ ಬಲು ಜನಪ್ರಿಯವಾಗಿದೆ. ಗೇಲಾರ್ಡಿಯ ಗಿಡಗಳನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಸಬಹುದು. ಇವನ್ನು ಬೀಜಗಳ ಮೂಲಕ ವೃದ್ಧಿಸುವುದೇ ರೂಢಿಯಲ್ಲಿರುವ ಕ್ರಮ. ಬಹುವಾರ್ಷಿಕ ಬಗೆಗಳನ್ನು ಬೇರಿನ ತುಂಡುಗಳಿಂದಲೂ ವೃದ್ಧಿಸಬಹುದು. ಮೊದಲು ಒಟ್ಟು ಪಾತಿಯಲ್ಲಿ ಬೀಜ ಬಿತ್ತಿ, ಸಸಿಗಳನ್ನು ಬೆಳೆಸಿ, ಒಂದು ತಿಂಗಳ ಅನಂತರ ಸಸಿಗಳನ್ನು ಅಪೇಕ್ಷಿತ ಸ್ಥಳಗಳಲ್ಲಿ ನಾಟಿ ಮಾಡಬೇಕು. ಆಗಿಂದಾಗ್ಗೆ ಸೂಕ್ತ ಪರಿಮಾಣಗಳಲ್ಲಿ ಕೊಟ್ಟಿಗೆ ಗೊಬ್ಬರ, ಎಲೆಗೊಬ್ಬರ, ಅಮೋನಿಯಂ ಸಟುಗಳನ್ನು ಹಾಕುತ್ತ ಆರೈಕೆ ಮಾಡಬೇಕು. ನಾಟಿ ಮಾಡಿದ 3-4 ತಿಂಗಳ ಬಳಿಕ ಗಿಡಗಳು ಹೂಬಿಡತೊಡಗುತ್ತವೆ. (ಬಿ.ಎ.ಸಿ) ಗೇಲೆನ್ : ಸು. 129-200, ಗ್ರೀಸ್ ಮತ್ತು ರೋಮಿನ ವೈದ್ಯ ಹಾಗೂ ಲೇಖಕ, ಏಷ್ಯಮೈನರಿನ ಮೈಸಿಯ ದೇಶದ ರಾಜಧಾನಿಯಾಗಿದ್ದ ಪರ್ಗಮಮ್ ಎಂಬ ಸ್ಥಳದಲ್ಲಿ ಗ್ರೀಕ್ ದಂಪತಿಗಳ ಮಗನಾಗಿ ಜನಿಸಿದ. ಹದಿನೈದನೆಯ ವಯಸ್ಸಿನಲ್ಲಿ ತತ್ತ್ವಶಕ್ಕೆ ವ್ಯಾಸಂಗವನ್ನೂ 18 ವಯಸ್ಸಿನಲ್ಲಿ ವೈದ್ಯ ವ್ಯಾಸಂಗವನ್ನು ಪ್ರಾರಂಭಿಸಿ ವೃತ್ತಿಯಲ್ಲಿ ಇವೆರಡನ್ನೂ ಮಿಶ್ರ ಮಾಡಿಯೇ ವ್ಯವಹರಿಸುತ್ತಿದ್ದ. ಈತ 146 ರಲ್ಲಿ ಗೀಸಿಗೆ ವೈದ್ಯವಿದ್ಯೆ ಕಲಿಯಲು ಕರಳಿದ. ಅಲ್ಲಿಂದ ಬೆಸ್ಟ್ ಎಂಬ ಪ್ರಸಿದ್ಧ ವೈದ್ಯ ವೈದ್ಯನ ಕೈಕೆಳಗೆ ವ್ಯಾಸಂಗ ಮಾಡಲು ಸ್ಮರ್ನಕ್ಕೆ ಹೋದ (148), ಮುಂದೆ ಫಿನಿಷಿಯ, ಪ್ಯಾಲಸ್ತೀನ್, ಕೋರಿಂಥ್, ಕ್ರೀಟ್, ಸೈಪ್ರಸ್ ಮುಂತಾದ ಸ್ಥಳಗಳಲ್ಲೆಲ್ಲ ಅಲೆಯುತ್ತ ವೈದ್ಯಕೀಯ ವ್ಯಾಸಂಗವನ್ನು ಮುಂದುವರಿಸಿ ಕೊನೆಗೆ ಈಜಿಪ್ಟಿನ ಆಲಿಂಯ ಅಲೆಕ್ಸಾಂಡ್ರಿಯ ನಗರಕ್ಕೆ ಬಂದ. ಪರ್ಗಮಮಿಗೆ ಹಿಂತಿರುಗಿ (157) ಅಲ್ಲೇ ನೆಲೆಸಿ ಖಡ್ಗಮಲ್ಲರ (ಸ್ಟೇಡಿಯೇಟರ್) ಶಾಲೆಯಲ್ಲಿ ಶಸ್ತ್ರವೈದ್ಯನಾಗಿ ಸೇರಿಕೊಂಡ. ಅಲ್ಲಿ ಗಾಯಗೊಂಡ ಬಿಟ್ಟಮಲ್ಲರಿಗೆ ಶಸ್ತ್ರಚಿಕಿತ್ಸೆ ಮಾಡುತ್ತ ತನ್ನ ಕತ್ತರಿಸಿ ಪಾರಂಗತಿಯನ್ನು ಸಂಪೂಣ ಮಾಡಿಕೊಂಡ. ಆ ಸಮಯದಲ್ಲಿ ರೋಮನ್ ಚಕ್ರಾಧಿಪತ್ಯ ಉಚ್ಚಾಯ ಸ್ಥಿತಿಯಲ್ಲಿದ್ದುದರಿಂದ ಸುಮಾರು 161-162 ರಲ್ಲಿ ರೋಮಿಗೆ ತೆರಳಿ ಅಲ್ಲಿ ಜನಪ್ರಿಯನಾಗಿ ಕೊನೆಗೆ ಚಕ್ರವರ್ತಿ ಮಾರ್ಕಸ್ ಅರೇಲಿಯಸನ ಆಸ್ಥಾನವೈದ್ಯನಾಗಿ ನೇಮಕಗೊಂಡ. 808 ಬಳಿಕ 167 ರಲ್ಲಿ ತನ್ನ ಜನ್ಮಸ್ಥಳಕ್ಕೆ ಹಿಂತಿರುಗಿದ. ಆದರೆ ಅದೇ ಸುಮಾರಿಗೆ (169) ಈತನಿಗೆ ಯುದ್ಧರಂಗದಲ್ಲಿ ತನ್ನನ್ನು ಹಿಂಬಾಲಿಸಲು ಮಾರ್ಕಸ್ ಅರೇಲಿಯಸನಿಂದ ಕರೆಬಂದಿತು. ಗೇಲೆನ್ ರೋಮಿಗೆ ಹಿಂತಿರುಗಿ ಭಾವೀ ಚಕ್ರವರ್ತಿ ಕಾಮೊಡಸಿನ ಆರೋಗ್ಯವನ್ನು ನೋಡಿಕೊಳ್ಳಲು ತಾನು ರೋಮಿನಲ್ಲಿ ಇರಬೇಕಾಗುತ್ತದೆಂಬ ನೆಪವೊಡ್ಡಿ ಯುದ್ಧರಂಗಕ್ಕೆ ಹೋಗುವುದನ್ನು ತಪ್ಪಿಸಿಕೊಂಡ. ಆಮೇಲೆ ಕೊನೆಯವರೆಗೂ ರೋಮಿನಲ್ಲೇ ನೆಲೆಸಿದ್ದು ಸುಮಾರು 200 ರಲ್ಲಿ ಬಹುಶಃ ಸಿಸಿಲಿಯಲ್ಲಿ ನಿಧನನಾದ. ಗೇಲೆನ್ ತನ್ನ ಪಾಠಪ್ರವಚನಗಳಿಗೂ ಲೇಖನಗಳಿಗೂ ಪ್ರಸಿದ್ಧನಾಗಿದ್ದ. ಮುಖ್ಯ ವಾಗಿ ವೈದ್ಯಶಾಸ್ತ್ರ ಮತ್ತು ತತ್ತ್ವ ವಿಷಯಗಳ ಮೇಲೆ ಈತ ಸುಮಾರು 300 ಗ್ರಂಥಗಳನ್ನು ರಚಿಸಿದ್ದಾನೆಂದು ಪ್ರತೀತಿ ಈ ವೈದ್ಯಗ್ರಂಥಗಳಲ್ಲಿ ಅರ್ಧದಷ್ಟು ಮಾಡ ಉಪಲಬ್ಧವಾಗಿವೆ. ತತ್ತ್ವಜ್ಞಾನ ವಿಷಯ ಗ್ರಂಥಗಳು ಬಹುಪಾಲು ಕಳೆದುಹೋಗಿವೆ. ಸಿಕ್ಕಿರುವ ಗ್ರಂಥಗಳಲ್ಲಿ 28 ಅವನೇ ನಿಶ್ಚಯವಾಗಿ ಬರೆದವೆಂದೂ 19 ಬಹುಶಃ ಅವನು ಬರೆದಿರಬಹುದೆಂದೂ 45 ಅವನ ರಚನೆಗಳೇ ಅಲ್ಲವೆಂದೂ ತಿಳಿದುಬಂದಿದೆ. 191 ರಲ್ಲಿ ರೋಮಿನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಅವನ ಅನೇಕ ಗ್ರಂಥಗಳು ಸುಟ್ಟುಹೋದವು. ಆದರೂ ಗೇಲೆನ್ ಧೃತಿಗೆಡದೆ ತನ್ನ ಕೊನೆಯ ಕಾಲದವರೆಗೂ ಪಾಠಪ್ರವಚನಗಳನ್ನೂ ಪ್ರಯೋಗಗಳನ್ನೂ ನಡೆಸುತ್ತಲೇ ಇದ್ದ. ಗೇಲೆನನ್ನು ಪ್ರಯೋಗಾತ್ಮಕ ಶರೀರ ವಿಜ್ಞಾನದ ಸ್ಥಾಪಕನೆಂದು ಗಣಿಸಬಹುದು. ಹಿಪಾಕ್ರಟೀಸನ ತರುವಾಯದ ಗತಕಾಲದ ವೈದ್ಯರಲ್ಲೆಲ್ಲ ಈತನೇ ಅತ್ಯಂತ ಪ್ರಸಿದ್ಧನಾದವ. ಮಾನವ ದೇಹದ ಅಂಗಛೇದನವನ್ನು ಇವನು ಮಾಡದಿದ್ದರೂ ಬೇರೆ ಪ್ರಾಣಿಗಳ ದೇಹಗಳನ್ನು ಸ್ಥಿರಪ್ರಯತ್ನ ಮತ್ತು ಚತುರತೆಯಿಂದ ಛೇದನ ಮಾಡಿ ತಿಳಿದ ವಿಷಯಂಗಳನ್ನು, ಕರಾರುವಾಕ್ಕಾದ ಮತ್ತು ಸ್ಪಷ್ಟವಾದ ವಾಕ್ಸರಣಿಯಿಂದ ವಿವರಿಸುತ್ತ ತನ್ನ ಕಾಲದಲ್ಲಿ ಪ್ರಚಲಿತವಿದ್ದ ವೈದ್ಯಜ್ಞಾನವನ್ನೆಲ್ಲ ಕ್ರೋಡೀಕರಿಸಿ ಭದ್ರವಾದ ತಳಹದಿಯ ಮೇಲೆ ಗ್ರಂಥಗಳನ್ನು ರಚಿಸಿದ. ಸುಮಾರು 16ನೆಯ ಶತಮಾನದವರೆಗೂ ಈತನ ವಿಚಾರಗಳು ಚರ್ಚೆಗೆ ಒಳಪಡಿಸಲಾಗದ ಅಧಿಕಾರವಾಣಿಯಾಗಿದ್ದವು. ಈತನನ್ನು ವೈದ್ಯರಾಜನೆಂದೂ, ವೈದ್ಯಕೀಯದ ಸರ್ವಾಧಿಕಾರಿಯೆಂದೂ ವರ್ಣಿಸಿದ್ದಾರೆ. ಆದರೆ ರೋಮ್ ಚಕ್ರಾಧಿಪತ್ಯ ನಾಶವಾದ ಮೇಲೆ ಪಶ್ಚಿಮ ಯುರೋಪಿನಲ್ಲಿ ಗೇಲೆನ್ ಪ್ರಸಾರಮಾಡಿದ್ದ ಜ್ಞಾನ ಇಲ್ಲವಾಯಿತು. ಪೂರ್ವಕ್ಕೆ ಪ್ರಸರಿಸಿದ್ದ ಜ್ಞಾನ ಮಾತ್ರ ಲ್ಯಾಟಿನ್ ಮತ್ತು ಅರಬ್ಬಿ ಭಾಷೆಗಳಿಗೆ ಪರಿವರ್ತಿತವಾಗಿ ಜೀವಂತವಾಗಿತ್ತು. ಗೇಲೆನನ ಗ್ರಂಥಗಳು ಪಶ್ಚಿಮ ಯುರೋಪಿನ ಪುನರುಜ್ಜಿವನಕಾಲದ ಸುಮಾರಿಗೆ (15-16ನೆಯ ಶತಮಾನ) ಥಾಮಸ್ ಲಿನೇಕರ್, ಗಿಂಟರ್‌ ಫಾನ್ ಅಂಡರ್‌ನಾಕ್ ಮುಂತಾದವರ ವ್ಯಾಸಂಗ ಭಾಷ್ಯಗಳಿಂದ ಪುನರ್ಜನ್ಮ ಪಡೆದು ಅಧಿಕಾರಯುತ ಸ್ಥಾನವನ್ನು ಪಡೆದವು. ಗೇಲೆನನ ವಿಚಾರಗಳನ್ನು ಪ್ರಶ್ನಿಸುವ ಧೈರ್ಯ ಆ ಕಾಲದ ಯಾವ ವೈದ್ಯನಿಗೂ ಇರಲಿಲ್ಲ. ಆದರೆ ಇದರಿಂದ ವೈದ್ಯವಿದ್ಯೆಯ ಪ್ರಗತಿ ಬಹಳವಾಗಿ ಕುಂಠಿತವಾಯಿತು. ಅಂಗರಚನಾಶಾಸ್ತ್ರ ಮತ್ತು ಶರೀರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಗೇಲೆನ್ ತಿಳಿಸಿಕೊಟ್ಟ ವಿಚಾರಗಳು ವಿಶೇಷವಾಗಿ ಗಮನಾರ್ಹವಾಗಿವೆ. ಅಭಿದಮನಿಗಳಲ್ಲಿ (ಅರ್ಟರೀಸ್) ವಾಯು ಇರುವುದೆಂದು ಸುಮಾರು 400 ವರ್ಷಗಳಿಂದಲೂ ಅಲೆಯ ಪಂಥದವರು ಸಾರುತ್ತಿದ್ದರು, ಇದಕ್ಕೆ ವ್ಯತಿರಿಕ್ತವಾಗಿ ಗೇಲೆ ಅವುಗಳಲ್ಲಿ ಅಲೆಕ್ಸಾಂಡ್ರಿಯ ರಕ್ತವೇ ಇರುತ್ತದೆಂಬುದನ್ನು ತೋರಿಸಿಕೊಟ್ಟ. ಮಿದುಳು, ನರಗಳು, ಮಿದುಳುಬಳ್ಳಿ, ನಾಡಿ ಮುಂತಾದವುಗಳ ವಿಷಯವಾಗಿ ಗೇಲೆನ್ ಬಹು ತಿಳಿವಳಿಕೆಯನ್ನುಂಟುಮಾಡಿದ. ಮಿದುಳುಬಳ್ಳಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಿದ್ರಿಸಿ, ಆದರಿಂದ ಸಂವೇದನೆ ಮತ್ತು ಕ್ರಿಯಾಶೀಲತ್ವದಲ್ಲಿ ಆಗುವ ಬದಲಾವಣೆಗಳನ್ನೂ ಸಂಯಮರಹಿತ ಮೂತ್ರವಿಸರ್ಜನೆ ಯನ್ನೂ ವಿವರವಾಗಿ ಪರಿಶೀಲಿಸಿದ. ಮಿದುಳುಬಳ್ಳಿಯನ್ನು ಫ್ರೆನಿಕ್ ನರಗಳ ಉಗಮದಿಂದ ಮೇಲ್ಮಟ್ಟದಲ್ಲಿ ಛಿದ್ರಿಸಿದಾಗ ಸಾವು ಸಂಭವಿಸುವುದು ಏಕೆ ಎನ್ನುವುದನ್ನು ಯಥಾವತ್ತಾಗಿ ವಿವರಿಸಿದ. ಆದರೆ ಮಿದುಳುಬಳ್ಳಿಯನ್ನು ಎಡಬಲಭಾಗವಾಗಿ ಸೀಳಿದರೆ ಚಲನೆ ನಾಶವಾಗುವುದಿಲ್ಲವೆಂಬ ಅಂಶವನ್ನೂ ಸ್ಪಷ್ಟಪಡಿಸಿದ. ಗಂಟಲಿಗೆ ಒದಗುವ ನರವನ್ನು ಕಂಡುಹಿಡಿದು ಅದನ್ನು ಬಿಗಿಯಾಗಿ ದಾರದಿಂದ ಕಟ್ಟಿಬಿಟ್ಟರೆ ಪ್ರಾಣಿಗಳು<noinclude></noinclude> olx0tamnlaiyvgkehh9y7e233zt9tk7 ಪುಟ:Mysore-University-Encyclopaedia-Vol-6-Part-10.pdf/೩೮ 104 118208 313644 2026-04-30T13:56:35Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೦೬ -ಲ್ಯೂಸ್ಟಾಕ್, ಜೋಸೆಫ್ ಲೂಯಿ - ಗೇಷ ಕೂಗುವುದನ್ನು ಇಷ್ಟಬಂದಾಗ ತಡೆಹಿಡಿಯಬಹುದು ಎಂದು ತೋರಿಸಿಕೊಟ್ಟ. ಗುಂಡಿಗೆಯ ರಚನೆಯನ್ನೂ ಕ್ರಿಯೆಯನ್ನೂ ಚೆನ್ನಾಗಿ ತಿಳಿದಿದ್ದರೂ ಅದು ಮಾಂಸದ ಕೋಶವಿರಬಹುದೆಂದು ಮಾತ್ರ ನಂ... 313644 proofread-page text/x-wiki <noinclude><pagequality level="1" user="Pragathi. BH" /></noinclude>೫೦೬ -ಲ್ಯೂಸ್ಟಾಕ್, ಜೋಸೆಫ್ ಲೂಯಿ - ಗೇಷ ಕೂಗುವುದನ್ನು ಇಷ್ಟಬಂದಾಗ ತಡೆಹಿಡಿಯಬಹುದು ಎಂದು ತೋರಿಸಿಕೊಟ್ಟ. ಗುಂಡಿಗೆಯ ರಚನೆಯನ್ನೂ ಕ್ರಿಯೆಯನ್ನೂ ಚೆನ್ನಾಗಿ ತಿಳಿದಿದ್ದರೂ ಅದು ಮಾಂಸದ ಕೋಶವಿರಬಹುದೆಂದು ಮಾತ್ರ ನಂಬಲಿಲ್ಲ. ಗೇಲೆನ್ ಎಂದರೆ ಸಮಾಧಾನವಾಗಿರುವ ಎಂಬ ಅರ್ಥ ಬರುತ್ತದೆ. ಆದರೆ ಈತ ಇದಕ್ಕೆ ವ್ಯತಿರಿಕ್ತವಾಗಿ ಸೊಕ್ಕಿದ ಮತ್ತು ಉದ್ಧಟವಾದ ಮನೋವೃತ್ತಿಯನ್ನು ಹುಟ್ಟುಗುಣವಾಗಿ ಪಡೆದಿದ್ದ. ತನಗೆ ನಿಸರ್ಗದ ಅರ್ಥಪೂರ್ಣತೆ ನಿಚ್ಚಳವಾಗಿ ತಿಳಿದಿದೆಯೆಂದೂ ದೇವರ ಸೃಷ್ಟಿ ಏಕೆ ಆ ರೀತಿಯಲ್ಲೇ ಇದೆ ಎನ್ನುವುದು ತನಗೆ ಅರ್ಥವಾಗಿದೆ ಎಂದೂ ತನಗೆ ಗೊತ್ತಾಗದೇ ಇರುವುದು ಯಾವುದೂ ಇಲ್ಲವೆಂದೂ ಹೇಳಹೊರಟದ್ದು ಈತನ ತಪ್ಪು. ಇದರಿಂದಾಗಿ ತನ್ನ ನಿಜವಾದ ಮಹತ್ತ್ವಕ್ಕೆ ಕುಂದು ತಂದುಕೊಂಡ. ಗೇ-ಲ್ಯೂಸ್ಯಾಕ್, ಜೋಸೆಫ್ ಲೂಯಿ : 1778-1850. ಫ್ರಾನ್ಸ್ ದೇಶದ ರಸಾಯನ ವಿಜ್ಞಾನಿ. ಅನಿಲಗಳ ಗುಣಗಳನ್ನು ಅನ್ವೇಷಿಸುವುದರಲ್ಲಿ ಇವನು ಮಹತ್ತ್ವದ ಪಾತ್ರವನ್ನು ವಹಿಸಿ ಗೇ ಪ್ಯಾಕ್ ನಿಯಮವನ್ನು ಆವಿಷ್ಕಾರ (209) ನಿರ್ದಿಷ್ಟ ಒತ್ತಡ ಮತ್ತು ಉಷ್ಣತೆಗಳಲ್ಲಿ ಅನಿಲಗಳು ಒಂದರೊಡನೊಂದು ಸಂಯೋಗಿಸುವಾಗ ನಿರ್ದಿಷ್ಟ ಸರಳಾನುಪಾತಗಳಲ್ಲಿ ಸಂಯೋಗಿಸುವುವು; ಮತ್ತು ಫಲಿಸುವ ಹೊಸ ಅನಿಲದ ಅನಿಲಗಳ ಗಾತ್ರ ಈ ಕ್ರಿಯೆಯಲ್ಲಿ ಭಾಗವಹಿಸಿದ ಅನಿಲಗಳ ಗಾತ್ರಗಳಿಗೆ ಸರಳಾನುಪಾತದಲ್ಲಿರುತ್ತದೆ ಎಂಬುದೇ ಈ ನಿಯಮದ ನಿರೂಪಣೆ, ಉದಾಹರಣೆಗೆ ಹೈಡೋಜನಿನ ಎರಡು ಅಂಶಗಳು ಆಕ್ಸಿಜನಿನ ಒಂದು ಅಂಶದೊಡನೆ ಸೇರಿ ನೀರು (H20) ದೊರೆಯುತ್ತದೆ. ಹೈಡೋಜನಿನ ಒಂದು ಅಂಶ ಕ್ಲೋರಿನಿನ ಒಂದು ಅಂಶದೊಡನೆ ಸೇರಿ ಹೈಡೋಜನ್ ಕ್ಲೋರೈಡ್ (HCI) ಆಗುತ್ತದೆ; ಹೈಡೋಜನಿನ ಮೂರು ಅಂಶಗಳು ನೈಟ್ರೊಜನಿನ ಒಂದು ಅಂಶದೊಡನೆ ಸೇರಿ ಅಮೋನಿಯ (NH3 ಲಭಿಸುತ್ತದೆ; ಇತ್ಯಾದಿ. ಸಂಯೋಗಿಸುವ ಘನಗಾತ್ರ ಗಳನ್ನು ಕುರಿತ ಈ ನಿಯಮವನ್ನು ಅವಿಷ್ಕರಿಸುವಲ್ಲಿ ಸುವಿಖ್ಯಾತ ನೈಸರ್ಗಿಕ ವಿಜ್ಞಾನಿ ಹಂಟೋನಿಂದ (ನೋಡಿ- ಹಂಬೋಲ್ಟ್, ಫ್ರೀಡರಿಶ್ ವಿಲ್‌ಹೆಲ್ಡ್ ಹೈನಿಕ್ ಅಲೆಕ್ಸಾಂಡರ್) ಗೇ-ಲ್ಯೂಸ್ಯಾಕನಿಗೆ ದೊರೆತ ಸಹಕಾರ ಅಮೂಲ್ಯ. ಅದೇ ವರ್ಷ (1809) ಹಂಬೋಲ್ಪನೊಡಗೂಡಿ ನೀರನ್ನು ವಿದ್ಯುದ್ವಿಶ್ಲೇಷಿಸಿ ಅದು ಹೈಡೋಜನ್ ಮತ್ತು ಆಕ್ಸಿಜನುಗಳ ಸಂಯೋಗದಿಂದ ಆದುದೆಂದು ಗೇ-ಲ್ಯೂಸ್ಯಾಕ್ ಖಚಿತಪಡಿಸಿದ. ಈತ ಪೊಟ್ಯಾಸಿಯಮ್ ಕಾರ್ಬೊನೇಟ್ ಲವಣದಿಂದ ಪೊಟ್ಯಾಸಿಯಮ್ ಧಾತುವನ್ನು ತಯಾರಿಸಿದ್ದು 1808ರಲ್ಲಿ. ಬಳಿಕ ಪ್ರಶಸಯನಿಕ್ ಆಮ್ಲದಲ್ಲಿ ಆಕ್ಸಿಜನ್ ಇಲ್ಲವೆಂದು ಸಿದ್ಧಪಡಿಸಿ ಆಮ್ಲಗಳಲ್ಲಿ ಅವರ ಧಾತು ಆಕ್ಸಿಜನ್ ಅಲ್ಲ, ಹೈಡೋಜನ್ ಎಂಬ ಸಿದ್ಧಾಂತಕ್ಕೆ ಪುಷ್ಟಿ ನೀಡಿದ, ಹುದುಗುವಿಕೆಯ ವಿಧಾನಗಳಲ್ಲೂ ಆರ್ಗ್ಯಾನಿಕ್ ಸಂಯುಕ್ತಗಳ ಪರೀಕ್ಷೆ, ವಿಶ್ಲೇಷಣ ವಿಧಾನಗಳ ಬಗ್ಗೆಯೂ ಸಂಶೋಧನೆಯನ್ನು 180-15ರ ಅವದಿಯಲ್ಲಿ ನಡೆಸಿದ. ಮೊದಲ ಬಾರಿಗೆ ಸಯನೋಜನ್ ಮತ್ತು ಬೋರಾನುಗಳನ್ನು ತಯಾರಿಸಿದ ಕೀರ್ತಿ ಸಹ ಈತನದು. ಔದ್ಯಮಿಕ ರಂಗದಲ್ಲಿಯೂ ಈತನ ಸಂಶೋಧನೆಗಳು ಗಣನೀಯವಾದುವು. ಅನೇಕ ಉದ್ಯಮಗಳಿಗೆ ಇವನು ಸಲಹೆಗಾರ ನಾಗಿದ್ದ, ಸಲ್ಯೂರಿಕ್ ಮತ್ತು ಆಕ್ಸಾಲಿಕ್ ಆಮ್ಲಗಳ ತಯಾರಿಕಾ ವಿಧಾನಗಳನ್ನು ಉತ್ತಮಗೊಳಿಸಿದ. ಚಲುವೆ (ಭೀಚಿಂಗ್) ಪುಡಿಯಲ್ಲಿ ಕ್ಲೋರಿನ್‌ ಅಂಶವನ್ನೂ ಪೆಟಾಟಿನಲ್ಲಿ ಚಿಟ್ಟಿಸಿರುವ‌ ಅಂಶವನ್ನೂ ತಿಳಿವ ವಿಧಾನಗಳನ್ನು ಕಂಡುಹಿಡಿದ. ಖನಿಜಗಳಲ್ಲಿ ಬೆಳ್ಳಿಯ ಅಂಶವನ್ನು ತಿಳಿಯುವುದಕ್ಕೆ ವಿಧಾನವೊಂದನ್ನು ಯೋಜಿಸಿದ. ಸಂಶೋಧಕನಾಗಿ ಈತ ಸೇವೆ ಸಲ್ಲಿಸಿದ ಸುಮಾರು 50 ವರ್ಷಗಳಲ್ಲಿ ಹಂಬೋಲ್ಡ್, ಥೆನಾರ್ಡ್, ಲೀಬಿಗ್ ಮತ್ತು ವಾಲ್ಟರ್ ಅವರೊಡನೆ ಕೂಡಿ ಪ್ರಕಟಿಸಿದ ಬರಹಗಳಲ್ಲದೆ ಸ್ವತಂತ್ರವಾಗಿ 148 ಸಂಶೋಧನ ಪ್ರಬಂಧಗಳನ್ನು ಕೂಡ ಪ್ರಕಟಿಸಿದ್ದಾನೆ. ಫ್ರಾನ್ಸಿನ ಸೇಂಟ್ ಲಿಯೊನಾರ್ಡ್ ಎಂಬಲ್ಲಿ 1778ರ ಡಿಸೆಂಬರ್ 6ರಂದು ಗೇ-ಲ್ಯೂಸ್ಯಾಕ್ ಜನಿಸಿದ. ಮೂಲ ವಿದ್ಯಾಭ್ಯಾಸದ ಬಳಿಕ ಹಲವು ಕಾಲ ರಸಾಯನ ಶಾಸ್ತ್ರಜ್ಞ ಕ್ಲಾಡ್ ಬರ್ತೋಲೆಟನ ಸಹಾಯಕನಾಗಿ ಕೆಲಸ ಮಾಡಿದ. 1802ರಲ್ಲಿ ತನ್ನ ಊರಿನ ಪಾಲಿಟೆಕ್ನಿಕ್‌ ಶಾಲೆಯಲ್ಲಿ ನಿದರ್ಶಕೋಪಾಧ್ಯಾಯನಾಗಿ ನೇಮಕಗೊಂಡು 1809ರಲ್ಲಿ ಅಲ್ಲಿಯೇ ರಸಾಯನ ವಿಜ್ಞಾನ ಪ್ರಾಧ್ಯಾಪಕನಾದ. 1808ರಿಂದ 1832ರ ವರೆಗೆ ಸಾರ್ಬೋನಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. 1832ರಲ್ಲಿ ಸಾರ್ಬೋನ್ ಬಿಟ್ಟು ಯಾರ್ಡಿನ್ ಡೆಪ್ಲಾಂಟೆಸಿನಲ್ಲಿ ರಸಾಯನವಿಜ್ಞಾನ ಪ್ರಾಧ್ಯಾಪಕನಾದ. 1806ರಲ್ಲಿ ಇವನಿಗೆ ಅಕಡೆಮಿಷಿಯನ್ ಗೌರವವೂ ಹಾಯ್ದೆವಿಯನ್ನೆಯಲ್ಲಿನ ಛೇಂಬ‌ ಆಫ್ ಡೆಪ್ಯುಟೇರಸುವಲ್ಲಿ ಸದಸ್ಯತ್ವವೂ ದೂರುವು 1839ರಲ್ಲಿ ಛೇಂಬರ್ ಆಫ್ ನೀರಿನಲ್ಲಿ ಸದಸ್ಯತ್ವ ದೊರೆಯಿತು. ಈತನ ಮೊದಲ ಸಂಶೋಧನೆಗಳು ಅನಿಲಗಳ ಗುಣಗಳು ಮತ್ತು ವಾತಾವರಣವನ್ನು ಕುರಿತವು. ವಾಯುಮಂಡಲದಲ್ಲಿನ ಕಾಂತತ್ವದ ಬಗ್ಗೆ ಅಭ್ಯಾಸಕ್ಕೆ 1804ರಲ್ಲಿ ತೊಡಗಿದ. ಬೆಲೂನುಗಳ ನೆರವಿನಿಂದ ಸುಮಾರು 6096ಮೀ ಎತ್ತರದ ವರೆಗೂ ಏರಿ ಅಲ್ಲಿನ ಉಷ್ಣತೆ, ಆದ್ರ್ರತೆ ಮತ್ತು ಅಲ್ಲಿರುವ ಅನಿಲಗಳು ಹಾಗೂ ಅವುಗಳ ಪ್ರಮಾಣಗಳ ಬಗ್ಗೆ ಸಂಶೋಧನೆ ನಡೆಸಿದ. ಈತ 1850 ಮೇ 9ರಂದು ಪ್ಯಾರಿಸಿನಲ್ಲಿ ನಿಧನನಾದ. (ಕೆ.ಟಿ.ಎಸ್.) ಗೇವಿಯಾಲಿಸ್ : ಕಾಕೊಡಿಲಿಯ ಗಣದ ಗೇವಿಯಾಲಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಮೊಸಳೆ, ಗೇವಿಯಾಲಿಸ್ ಗ್ಯಾಂಜೆಟಿಕಸ್‌ ಇದರ ವೈಜ್ಞಾನಿಕ ನಾಮ. ಭಾರತ, ಬರ್ಮ ಮತ್ತು ಮಲೇಷ್ಯಯಗಳ ನದಿಗಳಲ್ಲಿ ವಾಸಿಸುತ್ತದೆ. ಭಾರತದ ಗಂಗಾನದಿಯಲ್ಲಿ ಇದನ್ನು ಕಾಣಬಹುದು. ತೆಳುವಾದ ಮತ್ತು ಉದ್ದವಾದ ದೇಹವುಳ್ಳ ಪ್ರಾಣಿಯಿದು. ದೇಹದ ಉದ್ದ 5-6 ಮೀ (15-20), ಮೂತಿಯೂ ಕಿರಿದಾಗಿ ಉದ್ದವಾಗಿದೆ. ಗಂಡು ಕೇವಿಯಲಿನ ಮೂತಿಯ ತುದಿಯಲ್ಲಿ ಒಂದು ರೀತಿಯ ಸಣ್ಣ ಕುಡಿಕೆಯಂಥ ಗುಬುಟು ಇದೆ. ಆದ್ದರಿಂದ ಇದನ್ನು ಹಿಂದಿ ಭಾಷೆಯಲ್ಲಿ ಗಡಿಯಲ್ (ಗಡಿ-ಗಡಿಗೆ) ಎಂದು ಕರೆಯಲಾಗುತ್ತದೆ. ಎರಡು ದವಡೆಗಳಲ್ಲೂ ಹೆಚ್ಚುಕಡಿಮೆ ಸಮಗಾತ್ರದ ಹಲ್ಲುಗಳಿವೆ. ಕಾಲುಗಳಲ್ಲಿನ ಬೆರಳುಗಳೆಲ್ಲವೂ ಮೊರೆ ಯೊಂದರಿಂದ ಕೂಡಿಕೊಂಡಿದ್ದು ಈಜಲು ಸಹಾಯಕವಾಗಿರುವ ಜಾಲಪಾದಗಳಾಗಿವೆ. ಮೂಗಿನ ಹೊಳ್ಳೆಗಳು ಮೃದುವಾಗಿದ್ದು ಬೇಕೆಂದಾಗ ಊದಿಕೊಳ್ಳಬಲ್ಲವು. ಮೀನುಗಳೇ ಗೇವಿಯಲ್ಲಿನ ಪ್ರಧಾನ ಆಹಾರ. (00.0.2.) ಗೇಷ : ಗೀತನೃತ್ಯಗಳಲ್ಲಿ, ಮಾತುಕತೆಯಲ್ಲಿ ಪರಿಣಿತಳಾಗಿದ್ದು ಮನೋರಂಜನೆಯ ನ್ನೊದಗಿಸುವುದಕ್ಕಾಗಿಯೇ ಮೀಸಲಾದ ಜಪಾನೀ ಮಹಿಳೆ, ಶ್ರೀಮಂತ ಜನಕ್ಕೆ, ಬಳಲಿದ ವ್ಯಾಪಾರೋದ್ಯಮಿಗಳಿಗೆ ಸಂತೋಷವನ್ನು ಕೊಡುವುದೇ ಇಂಥ ಮಹಿಳೆಯರ ಕೆಲಸ. ಮಿಂಚುವ ದಟ್ಟ ಕೇಶರಾಶಿಗಳಿಂದ, ಆಶ್ಚರ್ಯಕರವಾಗಿ ಸಿದ್ಧಗೊಳಿಸಿ ಥಳಕುಬೆಳಕಿನ ಕಿಂಕಾಪು ಉಡುಪುಗಳಿಂದ, ಒನಪು ಒಯ್ಯಾರಗಳಿಂದ ಜನಮನವನ್ನು ಆಕರ್ಷಿಸುವ ಗೇಷ ರಮಣಿಯರಿಂದ ಜಪಾನಿನ ಪ್ರಮುಖ ಪಟ್ಟಣಗಳ ಜೀವನ ಆಕರ್ಷಕವಾಗಿ ರೂಪಿಸಲ್ಪಟ್ಟಿದೆ. ಹೊಳಪಿನ ಕಾಂತಿಯುತ ದೇಹಕ್ಕೆ ಆಕರ್ಷಕ ಉಡುಪನ್ನು ಧರಿಸಿದ ಇವರು ಪದ್ಯಗಳನ್ನು ಹಾಡುವುದು, ರಸಿಕ, ಕ್ತಿಯೊಂದಿಗೆ ಸಂಭಾಷಿಸುವುದು, ನರ್ತಿಸುವುದು ಅಲ್ಲದೇ ಸ್ಯಾಮಿಸನ್ ವಾದ್ಯದಲ್ಲಿ ಜಪಾನೀ ಸಂಗೀತದ ಮಾಧುರ್ಯವನ್ನು ಹೊಮ್ಮಿಸುವುದು ಮುಂತಾದ ಕಲಾವಿಲಾಸಗಳಲ್ಲಿ ನಿಪುಣರು, ಸಂತೋಷ ಕೂಟಗಳಲ್ಲಿ ಸೇರುವ ರಸಿಕರ ಮನತಣಿಸಲು ಇವರನ್ನು ಕರೆಸಲಾಗುತ್ತದೆ. ಸಾಂಪ್ರದಾಯಿಕ ಶಿಷ್ಟಾಚಾರಗಳ ಒಡತಿಯರಾದ ಇವರು ಸಾಮಾನ್ಯವಾಗಿ ತಮ್ಮ ವೃತ್ತಿಯಲ್ಲಿ ಅಗ್ರಗಣ್ಯರು. ಅಲ್ಲದೆ ತಮ್ಮ ಆಶ್ರಯದಾತರಲ್ಲಿ ನಿಷ್ಠೆಯಿಂದ ನಡೆದು ವಿಶ್ವಾಸಕ್ಕೆ ಪಾತ್ರರಾಗುವಂಥವರು. ರಾಜಕಾರಣಿಗಳ ಅಥವಾ ಔದ್ಯಮಿಕ ವ್ಯಕ್ತಿಗಳ ಮಹತ್ತ್ವದ ಸಭೆ, ಪರಿಷತ್ತುಗಳು ಹಿಂದಿನಿಂದಲೂ ನಡೆಯುವುದು ಪ್ರಮುಖ ಶೇಷ ಮಂದಿರಗಳಲ್ಲಿಯೇ, ಆದರೂ ಗೇಷೆಯರ ಕಿವಿಯ ಮೇಲೆ ಅನಿವಾರ್ಯವಾಗಿ ಬಿದ್ದ ವಿಷಯಗಳು ಹೊರಬರುವುದು ತೀರ ಅಪರೂಪ. ಅಷ್ಟರಮಟ್ಟಿಗೆ ಅವರದು ನಿಯತ್ತಿನ ನಡತೆ. ಶೇಷ ಮಹಿಳೆ ಜಪಾನಿನಲ್ಲಿ ಹಿಂದೊಂದು ಕಾಲದಲ್ಲಿ ಗ್ರಾಮೀಣ ಕುವರಿಯರನ್ನು ಅಪಹರಿಸಿ ತರಬೇತುಗೊಳಿಸಿ ರಾಜಗೃಹಗಳಿಗೆ ರವಾನಿಸುತ್ತಿದ್ದರು. ಹೀಗೆ ರವಾನಿಸಲ್ಪಟ್ಟ ಹುಡುಗಿಯರು ಹಗಲಿನಲ್ಲಿ ಊಟದ ಪರಿಚಾರಿಕೆಯರಾದರೆ, ರಾತ್ರಿಯಲ್ಲಿ ನೃತ್ಯ ವಾದ್ಯಗಳೊಂದಿಗೆ ವಿನೋದವನ್ನೊದಗಿಸುತ್ತಿದ್ದರು. ಇದೇ ಪದ್ಧತಿ ಮುಂದುವರಿದು, ಕಾಲಾಂತರದಲ್ಲಿ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿ, ಗೇಷ ವ್ಯವಸ್ಥೆಯಾಗಿ ಮಾರ್ಪಟ್ಟಿತು.<noinclude></noinclude> fsxbc0vnyinxng2bqxcixwzav1dggxt ಪುಟ:Mysore-University-Encyclopaedia-Vol-6-Part-10.pdf/೩೯ 104 118209 313645 2026-04-30T13:56:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೈಗರ್, ಪ್ಯಾನ್ಸ್ - ಗೈಡುಗಳು ಮತ್ತು ಗೈಡು ಪದ್ಧತಿ ಉದಯೋನ್ಮುಖ ಗೇಷೆಯರು ಬಹು ತೀವ್ರವಾಗಿ ತಮ್ಮ ಜೀವನಕ್ರಮದಲ್ಲಿ ಮೇಲೇರುತ್ತಾರೆ. ಪ್ರಾರಂಭದಿಂದ 16-18 ನೆಯ ವರ್ಷದ ವರೆಗೆ ಹಾಡು, ನೃತ್ಯ, ಸಂಗೀತ, ಸಾಂಪ್ರದಾಯಿಕ ಶಿಷ್ಟ... 313645 proofread-page text/x-wiki <noinclude><pagequality level="1" user="Pragathi. BH" /></noinclude>ಗೈಗರ್, ಪ್ಯಾನ್ಸ್ - ಗೈಡುಗಳು ಮತ್ತು ಗೈಡು ಪದ್ಧತಿ ಉದಯೋನ್ಮುಖ ಗೇಷೆಯರು ಬಹು ತೀವ್ರವಾಗಿ ತಮ್ಮ ಜೀವನಕ್ರಮದಲ್ಲಿ ಮೇಲೇರುತ್ತಾರೆ. ಪ್ರಾರಂಭದಿಂದ 16-18 ನೆಯ ವರ್ಷದ ವರೆಗೆ ಹಾಡು, ನೃತ್ಯ, ಸಂಗೀತ, ಸಾಂಪ್ರದಾಯಿಕ ಶಿಷ್ಟಾಚಾರದ ನಡೆವಳಿಕೆ, ಬರವಣಿಗೆ, ಜೊತೆಗೆ ಹೂದಾನಿಗಳ ಹೊಂದಾಣಿಕೆ, ಚಹಕೂಟಗಳ ವ್ಯವಸ್ಥೆ ಮುಂತಾದ ವಿಷಯಗಳಲ್ಲೆಲ್ಲ ಇವರಿಗೆ ತರಬೇತಿ ಕೊಡಲಾಗುವುದು. ತಮ್ಮ ವೃತ್ತಿಯಲ್ಲಿ ಪರಿಣಿತರಾದಂತೆ ಇವರು ಹೆಚ್ಚೆಚ್ಚು ಕರ್ತವ್ಯಕ್ಷರಾಗುವರು, ಪ್ರೌಢವಯಸ್ಕರಾದಂತೆ ಪ್ರಮುಖ ಗೀತ ಮಂದಿರಗಳಲ್ಲಿ ಇವರು ಸಂಚಾಲಕಿಯರಾಗಬಹುದು ಇಲ್ಲವೆ ಮದುವೆಯಾಗಿ ಗೃಹಕೃತ್ಯದಲ್ಲಿ ತೊಡಗಬಹುದು. ಗೇಷೆಯರೆಲ್ಲ ವಾರಾಂಗನೆಯರಲ್ಲ. ಆದರೆ ಯಾವ ರೀತಿಯ ನಿರ್ಬಂಧವೂ ಇಲ್ಲದೆ ಶ್ರೀಮಂತರ ಪ್ರೀತಿಗೆ ಪಾತ್ರರಾಗಿ ಅವನ ಆಶ್ರಯದಲ್ಲಿದ್ದು ಓಡೂರಿ ನೃತ್ಯದಲ್ಲಿ ಗೇಷ ಯುವತಿಯರು, ವಸಂತದ ಆಗಮನವನ್ನು ಸ್ವಾಗತಿಸುವ ಈ ನೃತ್ಯ ಜಪಾನಿನಲ್ಲಿ ಹೆಚ್ಚು ಜನಪ್ರಿಯವಾಗಿದೆ. ಬಿಡುವವರೇ ಹೆಚ್ಚು. ಗೇಷೆಯರು ಜಪಾನಿನ ಪ್ರಧಾನಿಗಳನ್ನು ವಿವಾಹವಾದ ಉದಾಹರಣೆಗಳು ಉಂಟು. ಗೇಷೆಯರ ಸಾಮಾಜಿಕ ಪ್ರತಿಷ್ಠೆ ಕಾಲದೇಶಗಳಿಗೆ ತಕ್ಕಂತಿರುತ್ತದೆ. ಈಗ ಇವರನ್ನು 5 ರಿಂದ 10 ವರ್ಷಗಳ ಅವಧಿಯ ಮೇರೆಗೆ ಶೇಷ ಗೃಹಗಳಲ್ಲಿ ನಿಯಮಿಸಲಾಗುತ್ತಿದೆ. ಅದಕ್ಕಾಗಿ ನಿರ್ದಿಷ್ಟಪಡಿಸಿದ ಹಣ ರೇಷೆಯರ ತಂದೆತಾಯಿಗಳಿಗೆ ಇಲ್ಲವೆ ವಾರಸುದಾರರಿಗೆ ಸೇರುತ್ತದೆ. ಸೌಂದರ್ಯಕ್ಕೆ ತಕ್ಕಂತೆ ಸಂಭಾವನೆ. ಗೇಷೆಯರ ಬಹುಪಾಲು ಆದಾಯವೆಲ್ಲ ಅವರ ಸೌಂದರ್ಯ ಹಾಗೂ ಕಲಾಸಾಧನೆಗಾಗಿ ಹಣವ್ಯಯಮಾಡಿದ ಒಡತಿಯರಿಗೆ ಸಲ್ಲುವುದು. ಟೋಕಿಯೊ, ಕಿಯೋಟೊ, ಒಕಾಸಾದಂಥ ನಗರಗಳಲ್ಲಿ ಶೇಷ ಮಹಿಳೆಯರು ನಿರ್ದಿಷ್ಟ ಸಂಖ್ಯೆಯಲ್ಲಿದ್ದಾರಾದರೂ ಸಾಧಾರಣವಾಗಿ ಎಲ್ಲ ಕಡೆಗಳಲ್ಲಿಯೂ ಅವರನ್ನು ಕಾಣಬಹುದು. ಗೇಷ ಶಿಕ್ಷಣವೀಯುವ ಪ್ರಮುಖ ಶಾಲೆಯೊಂದು ಜಪಾನಿನ ಟೋಕಿಯೋದ ಗಿಯಾನ್ ಅಮ್ಯೂಸ್‌ಮೆಂಟ್ ಕ್ವಾರ್ಟರ್ ಎಂಬಲ್ಲಿದೆ. ಟೋಕಿಯೋದ ಮುಖ್ಯ ಸ್ಥಳಗಳಲ್ಲಿ ಗೇಷಾಗೃಹಗಳು ಒಂದೇ ಕಡೆಗೆ ಗುಂಪುಗುಂಪಾಗಿ ನೆಲೆಗೊಂಡಿವೆ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತ ನಡೆದಿರುವ ಜಪಾನಿನ ಜೀವನಕ್ಕೆ ಅನುಗುಣವಾಗಿ ಗೇಷೆಯರು ಕಣ್ಮರೆಯಾಗುತ್ತ ನಡೆದಿದ್ದಾರೆ. ಆದ್ದರಿಂದ ಜಪಾನಿನ ನವಪೀಳಿಗೆಗೆ ಗೇಷ ಮನೋರಂಜನ ಕೂಟಗಳು ಕೇವಲ ಸಾಂಪ್ರದಾಯಿಕವೆನಿಸಿವೆ. ಮಹಾಂತಥ್ಯಕ್ಕೆ ಪೂರ್ವದಲ್ಲಂತೂ lotದ ಒಟವೆಂದರೆ ಪ್ರತಿಷ್ಠೆಯ ಗೇಷೆಯರ ಸಂಕೇತವೆಂದು ಪರಿಗಣಿತವಾಗಿತ್ತು. ಪ್ರಚಲಿತ ಪಾಶ್ಚಾತ್ಯ ನೃತ್ಯ ಮತ್ತು ಮನೋರಂಜನ ವಿಧಾನಗಳಿಂದಾಗಿ ಗೇಷೆಯರ ಅದೃಪ್ಪ ಮಂಕಾಗುತ್ತಿದೆ. ಇಂಥ ನವ ವಿಧಾನಗಳೊಂದಿಗೆ ಸ್ಪರ್ಧೆಗಿಳಿಯಲು ಅನೇಕ ಈಗ ಸ್ತ್ರೀಯರು ಪಾಶ್ಚಾತ್ಯ ಶೈಲಿಯ ನೃತ್ಯಗಳನ್ನು ಕೈಕೊಳ್ಳುತ್ತಿದ್ದಾರೆ. ಆದರೂ ಭದ್ರ ಬುನಾದಿಯ ಮೇಲೆ ನಿಂತ ಜಪಾನಿನ ಇತರ ಹಳೆಯ ಮೌಲ್ಯಗಳಂತೆ, ಗೇಷ ಪದ್ಧತಿಯೂ ಬಹುಕಾಲ ಜಪಾನಿನ ಜನಜೀವನದಲ್ಲಿ ಉಳಿದುಕೊಳ್ಳಬಹುದಾಗಿದೆ. ಕೆಲವು ಪ್ರಸಿದ್ಧ ಶೇಷ ಮಹಿಳೆಯರ ಆತ್ಮಕಥೆಗಳು ಕಳೆದೆರಡು ದಶಕಗಳಲ್ಲಿ ಪ್ರಕಟಗೊಂಡಿದ್ದು, ಈ ಪೈಕಿ ಮೆಮೊಯರ್ ಆಫ್ ಎ ಗೇಷ (1997) ಹಾಗೂ ಗೇಷ ಆಫ್ ಗಿಯಾನ್ (2002) ಇವನ್ನು ಹೆಸರಿಸಬಹುದು. (ಎ.ಬಿ.ಎಚ್.) ಗೈಗರ್, ಹ್ಯಾನ್ಸ್ : 1882-1945. ಜರ್ಮನ್ ಭೌತವಿಜ್ಞಾನಿ, ಸಶಕ್ತ ಐವರಮಾಣಕ ಕಾಳಗಳನ್ನು ಪತ್ತೆಹಚ್ಚುವಲ್ಲಿ ಬಳಸುವ ಗೈಗರ್ ಗುಣಕದ ಉಷಧಿಕಾರ (1913) (ನೋಡಿ: ಗುಣಕ, ಗೈಗರ್-ಮುಲ್ಲರ್), ಒಂದನೆಯ ಮಹಾಯುದ್ಧದ ಹಿಂದಿನ ವರ್ಷಗಳಲ್ಲಿ ಲಾರ್ಡ್ ರುದರ್ಫಡ್ರನ (1871-1937) ಸಮರ್ಥ ಸಹಾಯಕನಾಗಿ 8802 ಸೇವೆ ಸಲ್ಲಿಸಿದ ಮತ್ತು ಆ ಅವಧಿಯಲ್ಲಿ ಗೈಗರ್ ಗುಣಕವನ್ನು ನಿರ್ಮಿಸಿ ಪ್ರಸಿದ್ಧಿಗೆ ಬಂದ. ಯುದ್ಧಾರಂಭವಾದ (1914) ಬಳಿಕ ಸ್ವದೇಶವಾದ ಜರ್ಮನಿಗೆ ಮರಳಿ ಫಿರಂಗಿದಳದಲ್ಲಿ ಕೆಲಸ ಮಾಡಿದ. 1925ರಲ್ಲಿ ಕೀಲ್ ವಿಶ್ವವಿದ್ಯಾಲಯದಲ್ಲೂ 1929ರಲ್ಲಿ ಟ್ಯೂಬಿಂಜನ್ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕನಾಗಿ ನೇಮಕ ಪಡೆದ. ಪ್ರಖ್ಯಾತ ಆಂಗ್ಲ ವಿಜ್ಞಾನಿ ಜೇಮ್ಸ್ ಚಾಡ್‌ಕ್ ಗೈಗರನ ಶಿಷ್ಯರಲ್ಲೊಬ್ಬ, 1882ರ ಸೆಪ್ಟೆಂಬರ್ 30ರಂದು ಜನನ, 1945 ಸೆಪ್ಟೆಂಬರ್ 24 ರಂದು ಮರಣ. (ಜೆ.ಎಸ್.) ಗೈಸ್ಪೂನ್ ದಾರ್‌ : 1235-94, ಇಟಾಲಿಯನ್ ಕವಿ. ಹುಟ್ಟಿದ್ದು ಟಸ್ಕನಿಯಲ್ಲಿ, ಇಟಲಿಯ ಪ್ರೇಮಕಾವ್ಯದಲ್ಲಿ ಪ್ರಣಯದ ಬಗ್ಗೆ ಒಂದು ರೀತಿಯ ಗಂಭೀರತೆ, ಅಭಿವ್ಯಕ್ತಿಯಲ್ಲಿ ಖಚಿತತೆ ಮತ್ತು ಪ್ರಾಮಾಣಿಕತೆ-ಇವುಗಳ ಹೊಸತನ ಕಾಣಿಸಿಕೊಳ್ಳುವ ಮೊದಲು ಟಸ್ಕನ್ ಶಿಷ್ಟಾಚಾರ ಕವಿತಾ ಪರಂಪರೆಯನ್ನು ಈತ ಸ್ಥಾಪಿಸಿದ. 1265ರಲ್ಲಿ ಮಿಲಿಟಸ್ ಮೇರಿ ವರ್ಜಿನಳ ಸೈನಿಕ ಮತ್ತು ಧಾರ್ಮಿಕ ಕಟ್ಟಳೆಗಳಿಗೆ ಸೇರಿರುವ ವರೆಗಿನ ಅವಧಿಯಲ್ಲಿ ಈತ ಬಹುಪಾಲು ಪ್ರೇಮಗೀತೆಗಳನ್ನೂ ಸಾನೆಟ್ಟುಗಳನ್ನೂ ಬರೆದ; ಅನಂತರದ ಕಾಲದಲ್ಲಿ ಕ್ಲಿಷ್ಟ ನೈತಿಕ ಗೀತೆಗಳ ರಚನೆಯಲ್ಲಿ ತೊಡಗಿದ. ಈತನ 41 ಕಾಗದಗಳು ಇಟಾಲಿಯನ್ ಪತ್ರಸಾಹಿತ್ಯದಲ್ಲಿಯೇ ಅತ್ಯಂತ ಹಳೆಯವು. ಈತನನ್ನು ಸ್ತುತಿ ಗೀತೆಗಳು ಎಂಬ ಪದ್ಯಜಾತಿಯ (ಲಾಡ್) ಜನಕನೆನ್ನಲಾಗಿದೆ. ದಾಂಟೆ ಮಹಾಕವಿ ಈತನನ್ನು ಪ್ರಬಲವಾಗಿ ಖಂಡಿಸಿದ್ದಾನೆ. ಫ್ರಾನ್ಸಿಸ್ಕೊ ಡ ಸ್ಯಾಂಕ್ವಿಸ್ ಈತನ ಸೂಕ್ಷ್ಮ ತರ್ಕ ವೈಖರಿಯನ್ನು ಮೆಚ್ಚಿದ್ದನಾದರೂ ಈತ ಕವಿಯೇ ಅಲ್ಲವೆಂದು ಹೇಳಿದ್ದಾನೆ. (ಕೆ.ಎಸ್.ಬಿಎಚ್.) ಗೈಡುಗಳು ಮತ್ತು ಗೈಡು ಪದ್ಧತಿ : ಬಾಯ್‌ಸೌಟುಗಳು ಮತ್ತು ಸೌಟು ಪದ್ಧತಿಗಳ ಮಾದರಿಯಲ್ಲೆ ಬಾಲಕಿಯರಿಗಾಗಿ ಏರ್ಪಟ್ಟ ವ್ಯವಸ್ಥೆಯನ್ನು ಗೈಡುಪದ್ಧತಿ ಎಂದೂ ಅದರ ಸದಸ್ಯರನ್ನು ಗೈಡುಗಳು ಎಂದೂ ಕರೆಯಲಾಗಿದೆ. ಸೌಟು ಪದ್ಧತಿಯ ಜನಕನೂ ಸ್ಥಾಪನಾಚಾರ್ಯನೂ ಆದ ಲಾರ್ಡ್ ಬೇಡನ್ ಪೋವೆಲನನ್ನು ಯಾರೋ ಒಮ್ಮೆ ಗೈಡು ಪದ್ಧತಿ ನಿನ್ನ ಆಲೋಚನೆಗೆ ಬಂದದ್ದು ಹೇಗೆ ಎಂದು ಪ್ರಶ್ನಿಸಿದಾಗ ಆತ ಹೀಗೆ ಉತ್ತರ ಕೊಟ್ಟನಂತೆ: “ನಿಜವಾಗಿ ಗೈಡುಗಳ ಆಲೋಚನೆ ನನಗೆ ಇರಲೇ ಇಲ್ಲ. ಬಾಲಕಿಯರು ತಾವೇ ಅದನ್ನು ಪ್ರಾರಂಭಿಸಿದರು. 1909ರಲ್ಲಿ ಕ್ರಿಸ್ಟಲ್ ಪ್ಯಾಲೆಸ್ ಆವರಣದಲ್ಲಿ ನಾನು ಕೂಡಿಸಿದ ಸೌಟುಗಳ ಪ್ರಪ್ರಥಮ ಮೇಳಕ್ಕೆ ಬಾಲಕಿಯರು ಆಹ್ವಾನ ಕೋರದೆ ಬಂದರು. ತಾವೂ ಸೌಟುಗಳೆಂದೂ ಸೌಟುಗಳೊಂದಿಗೆ ನಡೆಯುವುದೇ ತಮ್ಮ ಇಚ್ಛೆಯೆಂದೂ ಹರಕೊಟ್ಟರು. ನಾನೂ ಹಠ ತೊಟ್ಟೆ. 'ನೀವು ಸೌಟು ಬಾಲಕಿಯರಾದರೂ ನಿಮ್ಮ ಆಟಪಾಟ ಪ್ರತ್ಯೇಕವಾಗಿ ಇರತಕ್ಕದ್ದು' ಎಂದು. ಪ್ರತ್ಯೇಕ ವ್ಯವಸ್ಥೆಯ ಜವಾಬ್ದಾರಿಯನ್ನು ನನ್ನ ಸಹೋದರಿ ಅಗ್ನಿಸ್ ಬೇಡನ್ ಪೋವೆಲಳಿಗೆ ವಹಿಸಿಕೊಟ್ಟೆ. ಆಕೆ 1910ರಲ್ಲಿ 'ಬಾಲಕಿಯರಿಂದ ಚಕ್ರಾಧಿಪತ್ಯಕ್ಕೆ ಸಹಾಯ ಹೇಗೆ' ಎಂಬ ಚಿಕ್ಕ ಹೊತ್ತಗೆಯನ್ನು ಪ್ರಕಟಿಸಿದಳು. ಕೂಡಲೆ ಸೌಟು ಪದ್ಧತಿಯಂಥ ಅನೇಕ ಬಾಲಿಕಾ ಸಮೂಹಗಳು ಕೆಲಸಮಾಡತೊಡಗಿದುವು. ಸೌಟು ಬಾಲಕಿ ಎಂದಿದ್ದುದನ್ನು ನನ್ನ ಪತ್ನಿ ಬದಲಾಯಿಸಿ ಗೈಡು ಬಾಲಕಿ ಎಂಬ ಪದವನ್ನು ಜಾರಿಗೆ ತಂದಳು. ಅದೇ ಅತಿಶಯವಾಗಿ ಪ್ರಪಂಚದಲ್ಲೆಲ್ಲ ಬಳಕೆಗೆ ಬಂದಿದ್ದರೂ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲೂ ಇತರ ಕೆಲವು ಕಡೆಗಳಲ್ಲೂ ಸೈಟು ಬಾಲಕಿ ಎಂಬ ಹೆಸರೇ ಉಳಿದು ಬಂದಿದೆ.” ಹಳೆಯ ಸಂಪ್ರದಾಯವಾದಿಗಳು ತೀವ್ರವಾಗಿ ಪ್ರತಿಭಟಿಸಿದರೂ ಈ ಹೊಸ ಇದಕ್ಕೆ ಸಂಘ ಸ್ಥಾಪನಾಧಿಕಾರವನ್ನು ಕೊಟ್ಟಿತು: 1923ರಲ್ಲಿ ಪ್ರಭುತನ್ನದನ್ನೂ ಪದ್ಧತಿ ಬೇಗ ಬೇಗ ಬೆಳೆಯುತ್ತಲೇ ಹೋಯಿತು. 1915ರಲ್ಲಿ ಬ್ರಿಟಿಷ್ ಸರ್ಕಾರ ಗಳಿಸಿಕೊಂಡು ಇದು ಅಧಿಕೃತವಾಗಿ ಗರ್ಲ್ ಗೈಡಿಂಗ್ ಸಂಸ್ಥೆಯಾಯಿತು. ಗೈಡುಪದ್ಧತಿ ಭಾರತಕ್ಕೆ 1911ರಲ್ಲೇ ಬಂದಿತೆಂದು ಗೊತ್ತಾಗಿದೆ. ಜಬಲ್ ಪುರದಲ್ಲಿ ಮೊದಲ ಗೈಡುದಳ ಪ್ರಾರಂಭವಾಯಿತು. ಆಮೇಲೆ ಕಲ್ಕತ್ತ, ಮದ್ರಾಸು, ಮುಂಬಯಿಗಳಲ್ಲೂ ಗೈರುಗಳು ತಲೆಯತ್ತಿದ್ದರು. ಕ್ರಮೇಣ ಗೈರುಪರ ಯ ಹಿರಿಯ ಹಿರಿಯ ಶಾಖೆಗಳಾದ ಬೌನೀ ಬಳಗ (ಇದು ಆಮೇಲೆ ಬ್ಲೂಬರ್ಡ್ ಫ್ಲಾಕ್-ನೀಲ ಹಕ್ಕಿ ಬಳಗ-ಎಂಬ ನಾಮಾಂತರ ಹೊಂದಿತು) ಮತ್ತು ರೇಂಜರ್ ವೃಂದಗಳೂ ಹುಟ್ಟಿಬಂದುವು. 1915ರಲ್ಲಿ ಭಾರತಕ್ಕೂ ಒಂದು ಕೇಂದ್ರ ಕಚೇರಿ ಬಂತು. ಆದರೆ ಲಂಡನಿನ ಮುಖ್ಯ ಕಚೇರಿಯ ಮೇಲುಸ್ತುವಾರಿ ಕುಗ್ಗದೇ ಇತ್ತು. ಭಾರತ ಎನ್ನುವಾಗ ಐರೋಪ್ಯ ಇಲ್ಲವೆ ಆಂಗ್ಲೋ ಇಂಡಿಯನ್ ಮತ್ತು ದೇಶೀಯ (ನೇಟಿವ್) ಎಂಬ ಅತಾರ್ಕಿಕ ವ್ಯತ್ಯಾಸ ಇದ್ದದ್ದನ್ನು ಮರೆಯಲಾಗದು. ಗೈಡು ದಳಕ್ಕೆ ಸೇರಬಹುದಾದ ಬಾಲಕಿಯರೆಲ್ಲ ಐರೋಪ್ಯರಾಗಿರಬೇಕಾಗಿತ್ತು: ದೇಶೀಯ ಬಾಲಕಿಯರಿಗೆ ಅದರಲ್ಲಿ ಸುತರಾಂ ಪ್ರವೇಶವಿರಲಿಲ್ಲ.<noinclude></noinclude> scvlyezdmgti9pbixxoonx06anyyyrh ಪುಟ:Mysore-University-Encyclopaedia-Vol-6-Part-10.pdf/೪೧ 104 118210 313646 2026-04-30T13:56:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೈಡುಗಳು ಮತ್ತು ಗೈಡು ಪದ್ಧತಿ ಆನಿ ಬೆಸೆಂಟ್ (1847-1933) ಭಾರತದ ಸೌಟು ಸಂಘವನ್ನು ಸ್ಥಾಪಿಸಿ (1916) ದೇಶೀಯ ಬಾಲಕರಿಗೂ ಆ ಪದ್ಧತಿಯ ಪ್ರಯೋಜನ ದೊರಕುವಂತೆ ವ್ಯವಸ್ಥೆ ಮಾಡಿದಳು. ಅಲ್ಲದೆ ಚಿಕ್ಕ ಹುಡುಗಿಯರೂ ಆ ಸಂಘಕ್ಕೆ ಸೇರಿಕೊ... 313646 proofread-page text/x-wiki <noinclude><pagequality level="1" user="Pragathi. BH" /></noinclude>ಗೈಡುಗಳು ಮತ್ತು ಗೈಡು ಪದ್ಧತಿ ಆನಿ ಬೆಸೆಂಟ್ (1847-1933) ಭಾರತದ ಸೌಟು ಸಂಘವನ್ನು ಸ್ಥಾಪಿಸಿ (1916) ದೇಶೀಯ ಬಾಲಕರಿಗೂ ಆ ಪದ್ಧತಿಯ ಪ್ರಯೋಜನ ದೊರಕುವಂತೆ ವ್ಯವಸ್ಥೆ ಮಾಡಿದಳು. ಅಲ್ಲದೆ ಚಿಕ್ಕ ಹುಡುಗಿಯರೂ ಆ ಸಂಘಕ್ಕೆ ಸೇರಿಕೊಳ್ಳಲು ಅವಕಾಶವಾಗು ವಂತೆ ಗೈಡು ಸೋದರಿ ಎಂಬ ಶಾಖೆಯನ್ನು ತೆರೆದಳು. ಅವಳು ಉಪಯೋಗಿಸಿಕೊಂಡ ಸಮವಸ್ತ್ರ, ಕೊರಳು ಚೌಕ, ಸಂಘ ಬಿಲ್ಲೆಗಳ ವಿಚಾರದಲ್ಲಿ ತಮಗೆ ಮಾತ್ರ ಸರ್ವಸ್ವಾಮ್ಯ ಇರುವುದೆಂದು ಬ್ರಿಟನಿನ ಅಧಿಕಾರವರ್ಗ ಆಕ್ಷೇಪಣೆ ಎತ್ತಿದಾಗ ಆನಿ ಬೆಸೆಂಟ್ ಸೌಟು ನಿಯಮದ ನಾಲ್ಕನೆಯ ಅಂಶದತ್ತ ಅವರ ಗಮನ ಸೆಳೆದು ಅವರ ಬಾಯಿ ಮುಟ್ಟಿಸಿದಳಂತೆ. ಈ ಮಧ್ಯೆ ಲಖನೌದಲ್ಲಿ ಓಲೆಕಾರ ಬಾಲಕಿ (ಗರ್ಲ್ ಮೆಸೆಂಜರ್) ಎಂಬ ವ್ಯವಸ್ಥೆ ಏರ್ಪಟ್ಟು (10) ಐರೋಪ್ಯ, ದೇಶೀಯ ಎಂಬ ಭೇದವನ್ನಿಡದೆ ಅದು ಗೈಡು ಪದ್ಧತಿಯ ರೀತಿಯಲ್ಲೇ ನಡೆಯುತ್ತ ಬಂತು. ಮದನ ಮೋಹನ ಮಾಳವೀಯ ಮತ್ತು ಕುನ್‌ದ್ರು, ಅವರ ಆಶ್ರಯದಲ್ಲಿ 'ಸೇವಾ ಸಮಿತಿ ಸೌಟುಗಳು' ಉದ್ಭವವಾಯಿತು (1917), ಅದರಲ್ಲಿ ಗೈಡಗಳಿಗೂ ಪ್ರವೇಶ ಸಿಕ್ಕಿತು. ಬೇಡನ್ ಪೋವೆಲ್ ದಂಪತಿಗಳು ಭಾರತಕ್ಕೆ ಆಗಮಿಸಿ (1921) ಇಲ್ಲಿನ ಹಲವಾರು ಸೈಟು ಮತ್ತು ಗೈಡು ಸಂಘಗಳಿಗೆ ಭೇಟಿಕೊಟ್ಟು ಅದೆಲ್ಲವನ್ನು ಒಟ್ಟಿಗೆ ಸೇರಿಸಿ ಏಕ ಸಂಸ್ಥೆಯಾಗಿ ಮಾಡಲು ಪ್ರಯತ್ನಿಸಿದರು. ಓಲೆಕಾರ ಬಾಲಕಿ ಮತ್ತು ಗೈಡು ಸೋದರಿ ಸಂಘಗಳು ಭಾರತದ ಗೈಡು ಸಂಘದೊಳಗೆ ವಿಲೀನಗೊಳ್ಳಲು ಒಪ್ಪಿದುವು; ಸೌಟು- ಗೈಡು ಪ್ರತಿಜ್ಞೆಯಲ್ಲಿ ಕಡ್ಡಾಯವಾಗಿದ್ದ, ಭಾರತದ ಸಾರ್ವಭೌಮನಿಗೆ ತನ್ನ ಶ್ರದ್ಧಾಭಕ್ತಿಯನ್ನು ಅರ್ಪಿಸಬೇಕೆಂಬ ಸೂತ್ರವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಸೇವಾ ಸಮಿತಿ ಮಾತ್ರ ಈ ವಿಲೀನಕ್ಕೆ ಒಪ್ಪದೆ ಪ್ರತ್ಯೇಕವಾಗಿ ನಿಂತಿತು. ಈ ಸೂತ್ರ ಹಲವು ಕಡೆಗಳಲ್ಲಿ ಬಾಲಕಬಾಲಕಿ ತರುಣ ತರುಣಿಯರಿಗೆ ನುಂಗಲಾರದ ತುತ್ತಾಗಿತ್ತು. ಗೈಡುಗಳೂ ಸೌಟುಗಳೂ ಈ ಸೂತ್ರವನ್ನು ವಿರೋಧಿಸಿ ಎಷ್ಟೋ ಕಡೆ ಮುಷ್ಕರ ಹೂಡಿದ್ದುಂಟು. ಶ್ರಮಣ ಜಗತ್ತಿನ ನಾನಾ ದೇಶಗಳಲ್ಲಿ ಗೈರು ಸದೃಸಿ ಹಚ್ಚಿ ಮುಷ್ಟಿಗೊಂಡಿತು ಮೊದಲನೆಯ ಪ್ರಪಂಚ ಶಿಬಿರ (ವರ್ಲ್ಡ್ ಕ್ಯಾಂಪ್) ಫಾಕ್ಸ್ಲೀಸ್ ಎಂಬಲ್ಲಿ ಜರುಗಿತು (1924). ಒಂದು ವಾರದ ಪರ್ಯಂತ ನಡೆದ ಈ ಶಿಬಿರದಲ್ಲಿ ಸಾವಿರ ಮಂದಿ ಸೈಡುಗಳು ಪಾಲ್ಗೊಂಡು ಅನುಭವ ವಿನಿಮಯ ಮಾಡಿಕೊಂಡರು. 1799ರಲ್ಲಿ ಪ್ರಪಂಚ ಸಮ್ಮೇಳನ, ಪ್ರಪಂಚ ಕಾರ್ಯಸಮಿತಿ, ಪ್ರಪಂಚ ಕಾರ್ಯಶಾಲೆ ಮೊದಲಾದ ವಿಭಾಗಗಳು ಹುಟ್ಟಿಕೊಂಡವು. 1930ರಲ್ಲಿ ಲೇಡಿ ಬೇಡನ್ ಪೋವೆಲ್ ಅವರನ್ನು ಪ್ರಪಂಚದ ಗೈಡು ಮುಖ್ಯೆಯಾಗಿ ಸರ್ವಾನುಮತದಿಂದ ಚುನಾಯಿಸಲಾಯಿತು. ಅಮೆರಿಕದ ಸ್ವರೂ ಎಂಬ ಮಹಿಳೆ ನೀಡಿದ ದ್ರವ್ಯಸಹಾಯದಿಂದ ಸ್ವಿಟ್ಟರ್ಲೆಂಡಿನಲ್ಲಿ ಗೈಡುಗಳಿಗಾಗಿ ಒಂದು ದಾರುಕುಟಿ (ಷಾಲೇ) ನಿರ್ಮಾಣಗೊಂಡಿತು (1922), 1937ರಲ್ಲಿ ಬೇಡನ್ ಪೊವೆಲ್ ದಂಪತಿಗಳು ಪುನಃ ಭಾರತಕ್ಕೆ ಭೇಟಿಯಿತ್ತರು. ದೇಶದಲ್ಲಿದ್ದ ಮೂರು ಪ್ರಮುಖ ಸೌಟು ಸಂಘಗಳನ್ನು ಒಕ್ಕೂಟಗೊಳಿಸುವುದು ಅವರ ಉದ್ದೇಶವಾಗಿತ್ತು. ಆಗ ಅದು ಕಾರ್ಯಗತವಾಗಲಿಲ್ಲ. ಸೇವಾ ಸಮಿತಿ ಮತ್ತು ರಾಷ್ಟ್ರೀಯ ಸೌಟು ಸಂಘಗಳು ಒಂದಾಗಿ (1938) ಹಿಂದೂಸ್ತಾನ್ ಸೌಟ್ ಸಂಘ ಏರ್ಪಟ್ಟಿತು. ಎರಡನೆಯ ಮಹಾಯುದ್ಧ ಮುಗಿದು ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವ ಆಶಾಭಾವ ಮೂಡಿದಾಗ ಭಾರತದ ವೈಸರಾಯ್ ಅವರ ಪತ್ನಿ ಲೇಡಿ ಮೌಂಟ್‌ ಬ್ಯಾಟನಳ ಅಭಿಲಾಷೆಯಂತೆ ಆಗಿನ ವಿದ್ಯಾಸಚಿವ ಆಜಾದ್ ಒಂದು ಜಂಟಿ ಸಭೆಯನ್ನು 1947ನೆಯ ಮೇ 9ರಂದು ಕರೆದರು. ಪಕ್ವಾಸ ಅವರ ಅಧ್ಯಕ್ಷತೆಯಲ್ಲಿ ಒಂದು ಕ್ರಿಯಾಸಮಿತಿ ರಚಿತವಾಯಿತು. ಅದರ ಸಂಧಾನದ ಫಲವಾಗಿ ಇಂಡಿಯ ಸೌಟು, ಹಿಂದೂಸ್ತಾನ್ ಸೌಟು ಸಂಘಗಳು 1950ನೆಯ ನವೆಂಬರ್ 7ರಂದು ಒಂದಾದುವು. ಇಂಡಿಯ ಗೈಡು ಸಂಘ ಕೆಲವು ಸಂದೇಹ ಪರಿಹಾರಕ್ಕೋಸ್ಕರ ತನ್ನ ಸೇರ್ಪಡೆಯನ್ನು ಮುಂದಕ್ಕೆ ತಳ್ಳಿತು. ಸೌಟು ಮುಖಂಡರಿಂದ ಭರವಸೆ ಸಿಕ್ಕಿದ ಅನಂತರ 1951ರ ಆಗಸ್ಟ್ 5ರಂದು ಅದೂ ಸೇರಿಕೊಂಡಿತಾಗಿ, ಭಾರತ ಸೌಟುಗಳು ಮತ್ತು ಗೈಡುಗಳು ಎಂಬ ಒಂದೇ ಸಂಘ ರೂಪುಗೊಂಡಿತು. ಈ ಬಗೆಯ ವ್ಯವಸ್ಥೆ ಭಾರತವಲ್ಲದೆ ಇನ್ನೆರಡು ದೇಶಗಳಲ್ಲಿ ಮಾತ್ರ ಇದೆ. ಆದ್ದರಿಂದ ಪ್ರಪಂಚ ಕಾರ್ಯಶಾಲೆ ತನ್ನೊಂದು ಅಂಗವಾಗಿ ಭಾರತ ಸೌಟು ಗೈಡು ಸಂಘವನ್ನು ಸ್ವೀಕರಿಸಲು ಮೊದಲಿಗೆ ತಡಮಾಡಿತಾದರೂ 1953ರಲ್ಲಿ ಅದನ್ನು ಸ್ವೀಕರಿಸಿತು. ಜಗತ್ತಿನ ನಾಲ್ಕು ಸ್ಥಳಗಳಲ್ಲಿ ಮಾತ್ರ ಗೈಡುಗಳ ದಾರುಕುಟ ಅಥವಾ ವಿಹಾರ ಕೇಂದ್ರಗಳಿವೆ: ಸ್ವಿಟ್ಟರ್ಲೆಂಡಿನ 'ನಮ್ಮ ಕುಟೀರ', ಲಂಡನಿನ “ಒಲೇವ್‌ ನಿವಾಸ' ಮೆಕ್ಸಿಕೊದ 'ನಮ್ಮ ಮರ ಜೋಪಡಿ', ಪುಣೆ ಬಳಿಯ 'ಸಂಗ',-ಇವೇ ಆ ನಾಲ್ಕು ಕೇಂದ್ರಗಳು. ೫೦೯ ಸುಮಾರು 12.8 ಲಕ್ಷ (2005) ಗೈಡುಗಳುಳ್ಳ ಭಾರತದ ಸಂಘ ಸಂಖ್ಯಾಬಲದಲ್ಲಿ ಪ್ರಪಂಚದಲ್ಲಿ ಮೂರನೆಯ ಸ್ಥಾನಗಳಿಸಿದೆ. ಹೆಸರು, ಧೈಯ, ಸಂಘ ನೀತಿ, ಶಿಕ್ಷಣ ರೀತಿ : ಗೈಡ್ ಶಬ್ದಕ್ಕೆ ಇದ್ದದ್ದು ಎರಡು ಮುಖ್ಯಾರ್ಥ. ಭಾರತದ ವಾಯವ್ಯ ಗಡಿಯಲ್ಲಿ ಸೈನ್ಯದ ಮುಂಭಾಗದಲ್ಲಿಯೇ ಇರುತ್ತ ಉಪಯುಕ್ತ ಸುದ್ದಿಸಂಗತಿಯನ್ನು ಪತ್ತೆಹಚ್ಚುವ ಮುಂಚೂಣಿ ಯೋಧ, ಅಪಾಯಕ್ಕೂ ಕಷ್ಟಕ್ಕೂ ಜಗ್ಗದ ಧೀರಜೀವಿ ಮತ್ತು ಯುರೋಪಿನ ಆಲ್ಸ್ ಪರ್ವತದ ಕಡಿದು ಎತ್ತರಗಳನ್ನು ಏರಬಯಸುವ ಧೈರ್ಯಶಾಲಿಗಳಿಗೆ ದಾರಿ ತೋರುಗ, ಬಹಳ ಶಕ್ತ ಸಾಹಸಗಾರ ಎಂಬುವು. ಬಾಲಕಿಯನ್ನು ಗೈಡು ಎನ್ನುವಾಗ ಅದರ ತಾತ್ಪರ್ಯ ಬೇರೆಯಾಗುತ್ತದೆ. ಶೀಲ ಕರುಣೆ ಧರ್ಮಶ್ರದ್ಧೆ ಇತ್ಯಾದಿ ಗುಣಗಳಲ್ಲಿ ಹೆಂಗಸು ಗಂಡಸಿಗೆ ಮೇಲ್ಪಂಕ್ತಿಯೂ ಮಾರ್ಗದರ್ಶಿಯೂ ಆಗುತ್ತಾಳೆಂದು ಕವಿ ಜಾನ್ ರಸ್ಕಿನ್ ಗೈಡ್ ಎಂಬ ಪದಕ್ಕೆ ಅರ್ಥಮಾಡಿದ್ದ. ಹೆಸರಿನಲ್ಲೇ ಆ ಆದರ್ಶ ಅಡಗಿರಬೇಕೆಂದು ಗೈಡ್ ಪದ್ಧತಿಯ ಆಕಾಂಕ್ಷೆ. ಗಂಡಾಗಲಿ ಹೆಣ್ಣಾಗಲಿ ನಾಡಿನ ಸತ್ಪಜೆಯಾಗಿ ಬಾಳಬೇಕು ಎಂಬುದು ಲೋಕ ನೀತಿ, ಅದು ಸಿದ್ಧಿಯಾಗುವುದಕ್ಕೆ ತಕ್ಕ ತಮ್ಮ ಮನೆಯಲ್ಲಿ ವಿದ್ಯಾಶಾಲೆಯಲ ಮಕ್ಕಳಿಗೂ ಕಿರಿಯರಿಗೂ ದೊರಕುವುದೇನೋ ನಿಜ. ಆದರೆ ಅಷ್ಟೇ ಸಾಲದು. ಆ ಕೊರೆಯನ್ನು ತುಂಬಿಕೊಡುವ ಪೂರಕ ತರಬೇತಿ ಒದಗಿಸುವುದೇ ಗೈಡುಪದ್ಧತಿಯ ಉದ್ದೇಶ. ಸ್ನೇಹವಿಲ್ಲದ ಬದುಕು ಬೆಂಗಾಡಿನ ಬದುಕು. ಬಾಲಕಿಯರಿಗೆ ಉತ್ತಮ ಗೆಳತಿಯರು ಗೈಡುದಳದಲ್ಲಿ ಅನಾಯಾಸವಾಗಿ ಸಿಗುತ್ತಾರೆ. ವಿರಾಮಕಾಲದ ಸದುಪಯೋಗ ಯಾವಾಗಲೂ ಒಂದು ಸಮಸ್ಯೆಯೆ; ಗೈಡು ಪದ್ಧತಿ ಒಳ್ಳೆಯ ಹವ್ಯಾಸವಾದ್ದರಿಂದ ಅದನ್ನು ಸುಲಭವಾಗಿಯೂ ಸಂತಸಪ್ರದವಾಗಿಯೂ ಬಿಡಿಸಿಬಿಡುತ್ತದೆ. ಇದು ಜಗದ್ವಾಪಿಯಾಗಿ ವರ್ಧಿಸುತ್ತಿರುವ ಸಂಘವೂ ಹೌದು. ಅದರ ಸದಸ್ಯತ್ವಕ್ಕೆ ದೇಶದೇಶದ ಗೈಡುಗಳ ಸೌಹಾರ್ದವೂ ಸೋದರಿತನವೂ ತಾನಾಗಿ ಲಭಿಸುತ್ತದೆ. ಜನಾಂಗ, ಬಣ್ಣ, ಭಾಷೆ ಮುಂತಾದ ಸಂಕುಚಿತತ್ತ್ವವನ್ನು ಬದಿಗೊತ್ತಿದ ಸಹಜಮಾನವತೆಯ ನಿಜಾನುಭವಕ್ಕೆ ಗೈಡುಪದ್ಧತಿ ಒಂದು ದಾರಿ. ಗುಣಶೀಲ, ಪರೋಪಕಾರ ಎಂಬೆರಡು ಮಾತುಗಳಲ್ಲಿ ಮನುಷ್ಯಜೀವನದ ಸಾರ-ಸತ್ವ ವರ್ಣಿತವಾಗುತ್ತದೆ. ಇವೆರಡನ್ನೂ ತನ್ನ ವಯಸ್ಸಿಗೆ ತಕ್ಕಂತೆ ಗೈಯು ರೂಢಿಸಿಕೊಳ್ಳ ಬೇಕೆಂಬುದೇ ಈ ಪದ್ಧತಿಯ ಸ್ಪಷ್ಟ ಗುರಿ. ವಿಶಾಲಭಾವನೆ, ಮೈತ್ರಿ, ನೇರತನ, ನಿರಾಡಂಬರ ಸೌಜನ್ಯಾಸಕ್ತಿಗಳ ತಳಹದಿಯ ಮೇಲೆ ಗೈಡುಪದ್ಧತಿಯ ಸಂಘನೀತಿಯನ್ನು ರೂಪಿಸಲಾಗಿದೆ. ಸಮವಸ್ತ್ರ, ಗುಂಪು ಕವಾಯಿತು, ದಳಶಿಸ್ತು, ಇತ್ಯಾದಿ ಗೈಡುಗಳಿಗೆ ಇವೆಯಾದರೂ ಗೈಡುಪದ್ಧತಿ ಯುದ್ಧದ ಕಡೆಗೆ ಎಂದೂ ಮನಸ್ಸನ್ನು ತಿರುಗಗೊಡುವುದಿಲ್ಲ; ಅದರ ಪಡೆಗಳೆಲ್ಲ ಶಾಂತಿಪಡೆ. ಯಾವೊಂದು ಮತಧರ್ಮಕ್ಕೂ ಅದು ಆಳಲ್ಲವಾದರೂ ಯಾವೊಂದು ಮತಧರ್ಮವನ್ನೂ ಅದು ವಿರೋಧಿಸುವುದಿಲ್ಲ, ಎಂದರೆ ಅದು ಧರ್ಮಬಾಹಿರವಲ್ಲ. ಸರ್ವಮತಗಳೂ ಸಕಲಪ್ರವಾದಿಗಳೂ ಸಮಾನವಾಗಿ ಸಾರುವ ಅನ್ನೋನ್ಯ ಪ್ರೀತಿ, ಅನುಕಂಪ, ದಯೆ, ಸತ್ಯಕ್ಕೆ ಸರಿದ್ಧ ದೈವಭಕ್ತಿ ಮೊದಲಾದವನ್ನು ಒತ್ತಿ ಹೇಳುತ್ತ ಅನುಷ್ಠಾನಕ್ಕೆ ತರುವಂತೆ ಪ್ರಚೋದಿಸುತ್ತ ವಿಶೇಷ ಬಗೆಯ ಧಾರ್ಮಿಕ ಸೊಬಗನ್ನು ಅದು ತಳೆದಿದೆ. ಸತ್ತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯತೆ, ಸಮಾಜ ಸುಧಾರಣೆಗಳಿಗೆ ಸೇರಿದ ಯಾವೊಂದು ಪಕ್ಷವೂ ಅದು ತನ್ನದೆಂದು ಹೇಳುವಂತಿಲ್ಲ. ಕಿರಿಯರ ವಿದ್ಯಾಭ್ಯಾಸಕ್ಕೆ ಅದು ಮೀಸಲಾಗಿದೆಯೆಂದು ವಿವರಿಸಬಹುದು; ಅದೊಂದು ನೂತನ ಶೈಕ್ಷಣಿಕ ಪ್ರಯೋಗ. ಚಿಕ್ಕವರಿಗಾಗಿ ಇರುವ ಇತರ ಯಾವ ಸಂಸ್ಥೆಯನ್ನೂ ಗೈಡುಪದ್ಧತಿ ನಿಷೇಧಿಸುವುದಿಲ್ಲ, ಅಣಕಿಸುವುದಿಲ್ಲ; ಎಲ್ಲ ಸಂಸ್ಥೆಗಳ ಬಗ್ಗೆಯೂ ಅದಕ್ಕೆ ಪ್ರಾಮಾಣಿಕ ಸಹಾನುಭೂತಿ. ಹಣದ ವಿಚಾರವಾಗಿ ಹೇಳುವುದಾದರೆ ಸ್ವಾವಲಂಬನಕ್ಕೆ ಪ್ರಾಧಾನ್ಯ. ಗೈಡುಪದ್ಧತಿಯ ಕಟ್ಟುಪಾಡು ಬಾಲಕಿಯರ ವಯಸ್ಸಿಗೂ ದೇಹದಾರ್ಡ್ಯಕ್ಕೂ ಮನಸ್ಸಿನ ಬೆಳೆವಣಿಗೆಗೂ ಅನುರೂಪವಾಗಿ ಹೊಂದಿಕೊಂಡು ಮೂರು ಹಂತಗಳ ಕ್ರಮದಲ್ಲಿದೆ. 7-10 ವಯಸ್ಸಿನ ಮಕ್ಕಳನ್ನು ಬುಲ್‌ಬುಲ್ ಬಳಗದವರೆಂದೂ (ಇತರ ದೇಶಗಳಲ್ಲಿ ಬೌನಿ, ಬ್ಲೂ ಬರ್ಡ್, ಕಬ್ ಗೈಡ್ ಇತ್ಯಾದಿ ಅಂಕಿತಗಳಿವೆ) 10-17 ವಯಸ್ಸಿನ ಮಕ್ಕಳನ್ನು ಗೈಡು ದಳವೆಂತಲೂ ಆಮೇಲೆ 21 ವಯಸ್ಸಿನ ವರೆಗೆ ರೇಂಜರ್ ವೃಂದದವರೆಂದೂ ಕರೆಯುವ ವಾಡಿಕೆಯಿದೆ. ವಿನೋದವರ್ತನೆಯೆಲ್ಲ ಆಯಾ ವಯೋಮಿತಿಗೆ ಸ್ವಾಭಾವಿಕವಾಗುವಂತೆ ನಿಯಮಿತವಾಗಿರುವುದರಿಂದ ಈ ಬಳಗಗಳಲ್ಲಿ ಏನೇನೂ ಕೃತಕತೆಯಿಲ್ಲ, ಬಲಾತ್ಕಾರವಿಲ್ಲ, ಅಹಿತವಿಲ್ಲ. ಮೊದಲು ಬುಲ್‌ಬುಲ್ಲಾಗಿದ್ದು ಆಮೇಲೆ ಗೈಡ್ ಆಗಿ ಕೊನೆಗೆ ರೇಂಜರ್ ಆಗುವುದು ಸಹಜ ಸರಣಿ. ಆದರೂ<noinclude></noinclude> oredt9c7tiziotgtgcbv41mdvlnn4a9 ಪುಟ:Mysore-University-Encyclopaedia-Vol-6-Part-10.pdf/೪೨ 104 118211 313647 2026-04-30T13:57:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೧೦ ಗೈಡುಗಳು ಮತ್ತು ಗೈಡು ಪದ್ಧತಿ ಬುಲ್‌ಬುಲ್ಲಾಗದೆ ಗೈಡಾಗಬಯಸುವವರಿಗೂ ಗೈವಾಗದ ರಾಜ‌ ಅಬುಸು ವವರಿಗೂ ಗೈಡುಪದ್ಧತಿಯಲ್ಲಿ ಆಸ್ಪದವುಂಟು. ಅದು ಬಾಲಕಿಯ ಸ್ವಂತ ಇರಾದೆಗೆ ಸೇರಿದ್ದಾದ್ದರಿಂದ ಅಂಥ ಅವಕಾಶ ಇರುವುದು... 313647 proofread-page text/x-wiki <noinclude><pagequality level="1" user="Pragathi. BH" /></noinclude>೫೧೦ ಗೈಡುಗಳು ಮತ್ತು ಗೈಡು ಪದ್ಧತಿ ಬುಲ್‌ಬುಲ್ಲಾಗದೆ ಗೈಡಾಗಬಯಸುವವರಿಗೂ ಗೈವಾಗದ ರಾಜ‌ ಅಬುಸು ವವರಿಗೂ ಗೈಡುಪದ್ಧತಿಯಲ್ಲಿ ಆಸ್ಪದವುಂಟು. ಅದು ಬಾಲಕಿಯ ಸ್ವಂತ ಇರಾದೆಗೆ ಸೇರಿದ್ದಾದ್ದರಿಂದ ಅಂಥ ಅವಕಾಶ ಇರುವುದು ಕ್ಷೇಮ. ಗೈಡುಪದ್ಧತಿಯಲ್ಲಿ ಅನುಸರಿಸುವ ಶಿಕ್ಷಣರೀತಿಯೂ ವಿಶಿಷ್ಟಬಗೆಯದು. ಸ್ವಯಂ ಶಿಕ್ಷಣ ಮತ್ತು ಕ್ರೀಡಾಮನೋಭಾವ-ಈ ಎರಡೂ ಅದರ ಚಾಲಕ ತತ್ತ್ವ ಗೈಡು ಪದ್ಧತಿ ಒಂದು ಗುಂಪು ಆಟದಂತೆ; ಅದರ ಎಲ್ಲ ಕಾರ್ಯಕ್ರಮವೂ ನಲವಿನಿಂದ ಕೂಡಿ ಸೊಗಸಾಗಿರುತ್ತದೆ. ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತ ಗೈಡುಗಳು ತಾವು ತಾವೇ ಪಾಠ ಕಲಿಯುತ್ತಾರೆ, ತಮ್ಮನ್ನು ತಾವೇ ತಿದ್ದಿಕೊಳ್ಳುತ್ತಾರೆ. ಇಂಥ ಆಧುನಿಕ ವಿಧಾನದಿಂದ ಅವರಿಗೆ ಸಿದ್ಧಿಸುವ ವಿದ್ಯಾಭ್ಯಾಸದಲ್ಲಿ ಆರೋಗ್ಯ-ಶಾರೀರಿಕ ಬೆಳೆವಣಿಗೆ, ದೃಢತೆ, ತಡೆದುಕೊಳ್ಳುವ ಶಕ್ತಿ, ನೈರ್ಮಲ್ಯ, ನಿರೋಗ; ಹಸ್ತಕೌಶಲ- ಕೈಗೆಲಸಗಳ ಮೂಲಕ, ಸಮಯಕ್ಕೆ ಸಲ್ಲುವ ಸಾಮಾನುಗಳ ತಯಾರಿಕೆಯ ಮೂಲಕ ಕುದುರುವ ನೈಪುಣ್ಯ ಒಳ್ಳೆಯ ನಡೆನುಡಿ- ಕರ್ತವ್ಯಪರತೆ, ಸಂಯಮ, ಸ್ವಾವಲಂಬನ, ಗುರಿಸಾಧನೆ, ಹೆಚ್ಚು ವಿನಯ, ಔದಾರ್ಯ ಮೊದಲಾದ ಸದ್ಗುಣಗಳ ಪೋಷಣೆಯಿಂದ ಉಂಟಾಗುವ ಸೌಶೀಲ್ಯ; ಸೇವೆ-ಗೈಡು ತಾನೇ ದಕ್ಷಳಾಗಿರುವುದರಿಂದ ಅದಕ್ಷರಿಗೆ ಸಹಾಯಮಾಡುವ ಆಕಾಂಕ್ಷೆ-ಈ ನಾಲ್ಕೂ ಅವಳಲ್ಲಿ ತಾನಾಗಿ ವಿಕಾಸಗೊಳ್ಳುತ್ತವೆ. ಗೈಡು ಪದ್ಧತಿಯ ವಿಭಾಗಗಳು : (ಅ) ಬುಲ್‌ಬುಲ್ ವಿಭಾಗ; 12-24ರ ಸಂಖ್ಯೆಯ ವರೆಗೆ ಬುಲ್‌ಬುಲ್‌ಗಳು ಕೂಡಿದರೆ ಅದು ಒಂದು ಬಳಗ (ಫ್ಲಾಕ್) ಆಗುತ್ತದೆ. ಬಳಗಕ್ಕೆ 19 ವರ್ಷಕ್ಕೆ ಕಡಿಮೆಯಿಲ್ಲದ ಒಬ್ಬಳು ಮುಂದಾಳು (ಫ್ಲಾಕ್ ಲೀಡರ್) ಮತ್ತು 17 ವರ್ಷಕ್ಕೆ ಕಡಿಮೆಯಿಲ್ಲದ ಒಬ್ಬಳು ಸಹಾಯಕಿ (ಅಸಿಸ್ಟೆಂಟ್ ಫ್ಲಾಕ್ ಲೀಡರ್) ಇರುತ್ತಾರೆ. ಬುಲ್‌ಬುಲ್‌ಗಳು ಆರು ಆರಾಗಿ ವಿಂಗಡಗೊಂಡು ಪೆಟ್ರೋಲುಗಳಾಗುತ್ತವೆ; ಹಸಿರು ನೀಲಿ ಕೆಂಪು ಇತ್ಯಾದಿ ಬಣ್ಣ ಪೆಟೋಲಿನ ನಾಮಧೇಯ, ಪ್ರತಿ ಪೆಟ್ರೋಲಿನಲ್ಲೂ ಸಿಕ್ಸರ್' ಎಂಬ ಮೊದಲಗಿತ್ತಿ, ಸೆಕೆಂಡ್ ಎಂಬ ಎರಡನೆಯವಳು ಇದ್ದು ಅವರು ತಮ್ಮ ಪೆಟ್ರೋಲಿಗೆ ಜವಾಬ್ದಾರರಾಗಿರುತ್ತಾರೆ. ಮುಂದಾಳು, ಸಹಾಯಕಿ, ಎಲ್ಲ ಬುಲ್‌ಬುಲ್‌ಗಳೂ ಸೇರಿದ ಬಳಗದ ಸಭೆ ಏರ್ಪಡುತ್ತದೆ. ಬಳಗಕ್ಕೆ ಸೇರಿದ, ಚಿಕ್ಕ ಹುಡುಗಿ ಈ ಪಟ್ಟಿಯಲ್ಲಿ ನಮೂದಿಸಿರುವಷ್ಟನ್ನೂ ಕಲಿತು ಕೋಮಲವಾದ (ಟೆಂಡರ್‌ಫುಟ್) ದೀಕ್ಷೆಗೆ ಅನುವಾಗುತ್ತಾಳೆ. ಬುಲ್‌ಬುಲ್ ಭಾಷೆ, ನಿಯಮ, ಆದರ್ಶ ವಚನ, ವಂದನೆ; ಎರಡು ಗೀತಕೃತಿಗಳು; ದಿನಚರಿ ಉಪಕಾರ; ರಾಷ್ಟ್ರಕ್ಕೆ ನಾಲ್ಕು ಒಳಗೋಷ್ಠಿಯಲ್ಲಿ ಹಾಜರಾತಿ, ಭಾಷೆ : ಇದು ನನ್ನ ಪ್ರತಿಜ್ಞೆ, ನನ್ನ ಕೈಲಾದಮಟ್ಟಿಗೂ 1 ದೇವರಲ್ಲೂ ಸ್ವದೇಶದಲ್ಲೂ ಶೃದ್ಧಾಭಕ್ತಿ ಇಟ್ಟುಕೊಂಡು, ಬುಲ್‌ಬುಲ್ ನಿಯಮದಂತೆ ನಡೆದುಕೊಳ್ಳುತ್ತೇನೆ; ಮತ್ತು 2 ಪ್ರತಿದಿನವೂ ಒಂದಾದರೂ ಉಪಕಾರಮಾಡುತ್ತೇನೆ (ಜೈನ, ಬೌದ್ಧ ಇತ್ಯಾದಿ ಮತಗಳ ಬಾಲಕಿಯರು ದೇವರು ಎಂಬ ಪದದ ಬದಲು ಧರ್ಮ ಎಂಬ ಪದವನ್ನು ಬಳಸಬಹುದು). ನಿಯಮ : 1 ಬುಲ್‌ಬುಲ್ ಹಿರಿಯರು ಹೇಳಿದ್ದನ್ನು ಕೇಳುತ್ತಾಳೆ. 2 ಬುಲ್‌ಬುಲ್ ಶುಚಿವಂತ ಮತ್ತು ವಿನಯಶೀಲೆ. ಆದರ್ಶವಚನ; ಕೈಲಾದಷ್ಟನ್ನೂ ಮಾಡು. ವಂದನೆ : ಬಲಗೈಯನ್ನು ಮಡಿಸಿ ಮೇಲಕ್ಕೆತ್ತಿ ಸೂಚನೆಬೆರಳು ನಡುಬೆರಳು ಎರಡನ್ನೂ ಅಗಲ ಬಿಡಿಸಿಕೊಂಡು ಬಲಗಡೆ ತಲೆಯನ್ನು ಮುಟ್ಟಿಸುವುದು. ಕೋಮಲಪಾದದ ಮುಂದಣ ಮಜಲಿಗೆ ಒಂಬತ್ತು ಲಘುಪರೀಕ್ಷೆಗಳಲ್ಲಿ (ಟೆಸ್ಟ್) ಹುಡುಗಿ ಉತ್ತೀರ್ಣಳಾಗಬೇಕು; ಆಗ ಅವಳಿಗೆ ಮೊದಲನೆಯ ಚುಕ್ಕಿ (ಫಸ್ಟ್ ಸ್ಟಾರ್) ದೊರೆಯುತ್ತದೆ. ರಾಷ್ಟ್ರಬಾವುಟ, ಗೈರು ಬಾವುಟಗಳ ಪರಿಚಯ, ಸಮಗಳನ್ನೂ ಮೂಲೆಗಂಟನ್ನೂ ಹಾಕುವುದು; ಯಾವುದಾದರೂ ಒಂದು ನಿಸರ್ಗ ವಸ್ತುವಿನ ವರ್ಣನೆ; ಗಡಿಯಾರ ನೋಡಿ ಘಂಟೆ ಹೇಳುವುದು; ಎರಡು ಬಟ್ಟೆಗುಂಡಿ ಹೊಲಿಯುವುದು; ಏನಾದರೂ ಒಂದು ಪದಾರ್ಥದ ತಯಾರಿಕೆ; ಉಗುರು ಕತ್ತರಿಸಿಕೊಳ್ಳುವುದು, ಮೂಗಿನಲ್ಲೇ ಉಸಿರಾಡುವುದು ಏತಕ್ಕೆ ಎಂಬುದನ್ನು ತಿಳಿಯುವುದು; ಚೆಂಡನ್ನು ಎಸೆದು ತಿರುಗಿ ತನಗೆ ಬಂದ ಚೆಂಡನ್ನು ಬುತ್ತಿಹಿಡಿಯುವುದು; ಇಬ್ಬರಿಗೆ ಊಟ ಬಡಿಸುವುದು. ಅನಂತರ ಎರಡನೆಯ ಚುಕ್ಕಿ (ಸೆಕೆಂಡ್ ಸ್ಟಾರ್); ಇದನ್ನು ಗಳಿಸುವುದಕ್ಕೆ 16 ಲಘು ಪರೀಕ್ಷೆಗಳನ್ನು ದಾಟಬೇಕು. ಜಗತ್ತಿನ ಗೈಡು ಬಾವುಟದ ಪರಿಚಯ; ಬಾವುಟಗಳ ಮೂಲಕ ವರ್ತಮಾನ ಅಥವಾ ವೀಕ್ಷಕಿ ಜಿಲ್ಲೆಗೂ ತೋಟಗಾತಿ ಬಿಲ್ಲೆಗೂ ಅಗತ್ಯವಾದ ಪರಿಜ್ಞಾನ; ದಿಕ್ಕೂಚಿಯ ತಿಳಿವಳಿಕೆ; ಬೀಜ ಅಥವಾ ರೆಂಬೆ ಹುಟ್ಟಿ ಹಾಕಿ ಗಿಡ ಬೆಳೆಸುವುದು; ಕೊಟ್ಟಿಗೆ ಗಂಟನ್ನೂ ಕುಣಿಕೆ ಗಂಟನ್ನೂ ಹಾಕುವುದು; ಗೈಡು ಪದ್ಧತಿ ಬೆಳೆದು ಬಂದ ವಿಷಯದ ಜ್ಞಾನ; ಒಲೆ ಹೊತ್ತಿಸುವುದು; ಟೀ ಅಥವಾ ಕಾಫಿ ತಯಾರಿಕೆ, ಅಥವಾ ಮೊಸರು ಕಡೆಯುವುದು; ಲಾಂದ್ರ ಹೊತ್ತಿಸುವಿಕೆ, ಸಣ್ಣದೊಂದು ಉಡುಪನ್ನು ಹೊಲಿಯುವುದು; ಅಥವಾ ಹೆಣೆಯುವುದು; ಶಿರದ ಮೇಲೆ ಪುಸ್ತಕಗಳನ್ನೂ ಇತರ ವಸ್ತುವನ್ನೂ ಇರಿಸಿಕೊಂಡು ಅದು ಬೀಳದಂತೆ ನಡೆಯುವುದು; 30ಬಾರಿ ಹಗ್ಗ ಕುಪ್ಪಳಿಕೆ ಮಾಡುವುದು, ಹತ್ತಿರ ಆಸ್ಪತ್ರೆ ಅಥವಾ ವೈದ್ಯ, ಅಂಚೆಕಚೇರಿ, ಪೋಲಿಸು ಠಾಣೆಗಳು ಎಲ್ಲಿವೆಯೆಂಬುದರ ಮಾಹಿತಿ; ಹನ್ನೆರಡು ಪದಗಳ ವಾಕ್ಯವನ್ನು ಸುದ್ದಿಯಾಗಿ ಕೊಂಡೊಯ್ಯುವುದು; ಉಟ್ಟ ಬಟ್ಟೆಗೆ ಬೆಂಕಿ ತಗಲಿದರೆ ಏನು ಮಾಡಬೇಕೆಂಬುದರ ಮಾಹಿತಿ; ಗಾಯಗೊಂಡ ಬೆರಳಿಗೆ ಮೊಣಕಾಲಿಗೆ ಬ್ಯಾಂಡೇಜು ಕಟ್ಟುವುದು. ಅಲ್ಲದೆ ಬುಲ್‌ಬುಲ್ ಬಳಗಕ್ಕೆ ಸೇರಿ 9 ತಿಂಗಳು ಕಳೆದಿರತಕ್ಕದ್ದು. ಬುಲ್‌ಬುಲ್ ಆಮೇಲೆ ಬಲ್ಲಿಕೆ ಬಿಲ್ಲೆಗಳಲ್ಲಿ (ಪೊಫಿಶಿಯನ್ಸಿ ಬ್ಯಾಡ್ಜ್) ಆದಷ್ಟನ್ನು ಪಡೆಯಲು ಪ್ರಯತ್ನಿಸುತ್ತಾಳೆ. ಅಂಥವು 15 ಇವೆ. ಅವುಗಳಲ್ಲಿ ಮನೆಯ ಒಪ್ಪ ಓರಣ, ವೀಕ್ಷಕಿ, ಈಜುಗಾತಿ, ವ್ಯಾಯಾಮ ಪಟು, ಆಟ ಪಟು ಮುಂತಾದ ಕೆಲವನ್ನು ಆರ್ಜಿಸಿಕೊಂಡ ಬಾಲಕಿಗೆ ಹಾರುವ ಬುಲ್‌ಬುಲ್ (ಫ್ಲಯಿಂಗ್ ಬುಲ್‌ಬುಲ್) ಎಂಬ ಗೌರವಪದಕ ದೊರೆಯುತ್ತದೆ. (ಆ) ಗೈಡು ವಿಭಾಗ: 12 ರಿಂದ 32ರ ಸಂಖ್ಯೆಯ ವರೆಗೆ ಗೈಡುಗಳಿದ್ದರೆ ಅದು ದಳ (ಗೈಡು ಕಂಪನಿ) ಎನಿಸುತ್ತದೆ. ದಳದಲ್ಲಿ ಗೈಡು ಕ್ಯಾಪ್ಟನ್ ಎಂಬ ಮುಂದಾಳೂ ಅವಳ ಸಹಾಯಕಿಯೂ ಇರುವರು. ಪೆಟೋಲಿಗೆ ಎಂಟು ಗೈಡುಗಳು; ಮೊದಲಗಿತ್ತಿಯೂ ಎರಡನೆಯವಳೂ ಪೆಟ್ರೋಲಿಗೆ ಹೊಣೆಗಾರರು. ದಳದ ಬಲು ಮುಖ್ಯವಾದ ಅಂಗ ಅದರ ಶೀಲಮಂಡಲಿ (ಕೋರ್ ಆಫ್ ಆನರ್), ಅದರಲ್ಲಿ ಮುಂದಾಳು, ಸಹಾಯಕಿ, ಮೊದಲಗಿತ್ತಿ, ಎಲ್ಲರೂ ಸದಸ್ಯರಾಗಿರುತ್ತಾರೆ; ದಳದ ಕಾರ್ಯಾವಳಿ, ಯೋಗಕ್ಷೇಮ, ಒಳ್ಳೆಯ ಹೆಸರು ಮುಂತಾದ ವಿಚಾರವಷ್ಟೂ ಶೀಲಮಂಡಲಿಯ ಹೊಣೆಗಾರಿಕೆ ಯಾಗಿರುತ್ತದೆ. ದಳಕ್ಕೆ ಪ್ರವೇಶ ಪಡೆದ ಬಾಲಕಿಗೆ ಉತ್ಕಾಂಕ್ಷಿ (ಆಸ್ಪಿರಂಟ್) ಎಂದು ಹೆಸರು. ಬಾಲಕಿ ಕೋಮಲಪಾದ ದೀಕ್ಷೆಗೆ ಅನುವಾಗಬೇಕಾದರೆ ಗೈಡು ಭಾಷೆ, ಗೈಡು ನಿಯಮ, ಆದರ್ಶ ವಚನ, ಗೈಡು ವಂದನೆ ಉಪಕಾರ, ಜಾಡು ಹಿಡಿಯುವ ಕುರುಹುಗಳು, ಸೀಟಿಯ ಸಂಜ್ಞೆ, ಕೈಸಂಜ್ಞೆಗಳು, ಹುರಿ ಸುತ್ತುವಿಕೆ ಮತ್ತು ಏಳರಲ್ಲಿ ನಾಲ್ಕು ಗಂಟುಗಳು, ಸಮಗಂಟು, ಮೂಲೆಗಂಟು, ಕೊಟ್ಟಿಗೆ ಗಂಟು, ಕುಣಿಕೆ ಗಂಟು, ಬೆಸ್ತ ಗಂಟು, ಕುರಿಗಂಟು, ಎರಡು ಅರೆಗಂಟು ಒಂದು ಸುತ್ತು, ರಾಷ್ಟ್ರಬಾವುಟ, ಭಾರತದ ಸೌಟು- ಗೈಡು ಬಾವುಟ, ಜಗತ್ತಿನ ಗೈಡು ಬಾವುಟಗಳ ಪರಿಚಯ, ರಾಷ್ಟ್ರಗೀತೆ, ದಳಗೋಷ್ಠಿಗಳಲ್ಲಿ ಒಂದು ತಿಂಗಳು ಹಾಜರಾತಿ-ಇವೆಲ್ಲ ಅಗತ್ಯ. ಇವುಗಳ ವಿವರ ಹೀಗಿದೆ. ಭಾಷೆ : ಇದರ ವಿಚಾರ ಹಿಂದೆ ಬಂದಿದೆ. ನಿಯಮ : 1. ಗೈಡು ನಂಬಿಕೆಗೆ ಯೋಗ್ಯ (ಮನಸ್ಸಿನಲ್ಲಿರುವುದನ್ನು ಆಡುತ್ತಾಳೆ, ಆಡಿದಂತೆ ಮಾಡುತ್ತಾಳೆ.) 2. ಗೈಡು ಶ್ರದ್ಧಾಭಕ್ತಿಯುಳ್ಳವಳು. (ದೇವರು ದೇಶ ಕುಟುಂಬ ಗೆಳತಿಯರು ತನಗಿಂತ ಮೇಲಣವರು ತನ್ನ ಕೈಕೆಳಗಿನವರು ಎಲ್ಲರಿಗೂ ತನ್ನ ಹೋಣೆಯನ್ನು ಜಾಲಿಸುತ್ತಾಳL 5. ಗೈಡು ತನ್ನ ಕ5 ಮೂರು ಬಲ್ಲಳು (ದೇವರಲ್ಲಿ ಭಕ್ತಿ, ದೇಶಕ್ಕೆ ಸೇವೆ, ಇತರರಿಗೆ ನೆರವಾಗುವುದು-ಇವು ತನ್ನ ಕಾರ್ಯಶೀಲವೆಂದು ಅವಳಿಗೆ ಗೊತ್ತು). 4. ಗೈಡು ಸರ್ವರಿಗೂ ಸ್ನೇಹಿತೆ; ಇತರ ಎಲ್ಲ ಗೈಡುಗಳಿಗೂ ಸೋದರಿ. 5. ಗೈಡು ವಿನಯಶೀಲೆ. (ಮುಖ್ಯವಾಗಿ ವೃದ್ಧರು ದುರ್ಬಲರು ಎಂದರೆ ಅವಳ ಆದರಣೆ ಯುಕ್ತವಾಗಿಯೇ ಹೆಚ್ಚು. 6. ಗೈಡು ಪ್ರಾಣಿಗಳನ್ನು ಕುರಿತು ದಯಾನ್ವಿತೆ. 7. ಗೈಡು ಶಿಸ್ತಿನಾಕೆ, ಆಜ್ಞೆಗೆ ವಿಧೇಯಳು. 8. ಗೈಡು ಧೈರಶಾಲಿ, ಕಷ್ಟಬಂದಾಗ ಆಕೆ ಧೈರ್ಯಗಳು, 9 ಗೈರು ಮನ್ವರಸಿ (ಕಾರ, ಹಣ, ಸೌಕಯ್ಯ ಸ್ವಶಕ್ತಿ ಮುಂತಾದುವನ್ನು ಪೋಲುಮಾಡದೆ ಸಮಂಜಸವಾಗಿ ಬಳಸಿಕೊಳ್ಳುತ್ತಾಳೆ). 10. ಗೈಡು ಕಾಯೇನವಾಚಾ ಮನಸಾ ಪರಿಶುದ್ಧ. ಆದರ್ಶವಚನ : ಸಿದ್ಧಳಾಗಿರು (ಬೀ ಪ್ರಿಪೇರ್). ಗೈಡು ವಂದನೆ : ಬಲಗೈಯಿನ ತರ್ಜಿನಿ ಮಧ್ಯಮ ಅನಾಮಿಕ ಬೆರಳುಗಳನ್ನು ಒಟ್ಟುಗೂಡಿಸಿ ಮಿಕ್ಕೆರಡರ ವರ್ತುಳದಿಂದ ಬಂಧಿಸಿ ಕೈಯೆತ್ತಿ ತಲೆಯ ಬಲಗಡೆ ಮುಟ್ಟಬೇಕು. ಕೋಮಲಪಾದ ಮಜಲನ್ನು ದಾಟಿದ ಬಾಲಕಿ ಗೈಡು ದೀಕ್ಷೆ ಪಡೆದು, ಎರಡನೆಯ ದರ್ಜೆ ಲಘುಪರೀಕ್ಷೆಗಳಿಗೆ ತರಬೇತಿ ಹೊಂದುತ್ತಾಳೆ. ಆ ಪರೀಕ್ಷೆಗಳು ನಾಲ್ಕು ವಿಧದವು: (ಅ) ಬುದ್ಧಿಶಕ್ತಿ : ಗೈಡು ಭಾಷೆ ಮತ್ತು ನಿಯಮಗಳ ಹೆಚ್ಚು ತಿಳಿವಳಿಕೆ, ಬಾಳಿನಲ್ಲಿ ಅವುಗಳ ಅನ್ವಯ; ಮಾ‌ ಅಥವಾ ಸೆಮಾಫೋರ್ ಬಾವುಟ ಸಂಕೇತದ ಮೂಲಕ ವರ್ತಮಾನ ಕಳಿಸುವುದು, ಸ್ವೀಕರಿಸುವುದು; ಅಥವಾ ಎರಡರಿಂದ ಐದರ ಒಳಗಿನ<noinclude></noinclude> qws3f1drfl3kuh1hz35stis1vj5f4j1 ಪುಟ:Mysore-University-Encyclopaedia-Vol-6-Part-10.pdf/೪೩ 104 118212 313648 2026-04-30T13:57:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೈಡುಗಳು ಮತ್ತು ಗೈಡು ಪದ್ಧತಿ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂಬುದರ ಅರಿವು; ಅಥವಾ ಮೂರು ಬಗೆ ಹೂ, ಮೂರು ಬಗೆ ತರಕಾರಿ ಬೆಳೆಯುವುದು; ಕಾಡಿಗೆ ಸಂಬಂಧಿಸಿದ ಕುರುಹುಗಳಿಂದಲೂ ಚೂರು ಕಾಗದ ಕಲ್ಲುಗಳು ಮುಂತಾದವುಗಳ... 313648 proofread-page text/x-wiki <noinclude><pagequality level="1" user="Pragathi. BH" /></noinclude>ಗೈಡುಗಳು ಮತ್ತು ಗೈಡು ಪದ್ಧತಿ ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂಬುದರ ಅರಿವು; ಅಥವಾ ಮೂರು ಬಗೆ ಹೂ, ಮೂರು ಬಗೆ ತರಕಾರಿ ಬೆಳೆಯುವುದು; ಕಾಡಿಗೆ ಸಂಬಂಧಿಸಿದ ಕುರುಹುಗಳಿಂದಲೂ ಚೂರು ಕಾಗದ ಕಲ್ಲುಗಳು ಮುಂತಾದವುಗಳಿಂದಲೂ ಜಾಡು ಹಾಕುವುದು, ಹಾಕಿದ ಜಾಡನ್ನು ಗುರುತಿಸುವುದು; ಆರು ಸಾಮಾನ್ಯ ಮರಗಳ ಹೆಸರು, ಲಕ್ಷಣ, ಉಪಯೋಗಗಳ ಅರಿವು, (ಆ) ಕರಕೌಶಲ : ಇವುಗಳಲ್ಲಿ ಏಳು ಗಂಟುಗಳ ಪರಿಚಯ; ಸಮ, ಮೂಲೆ, ಕೊಟ್ಟಿಗೆ, ಕುಣಿಕೆ, ಬೆಸ್ತ, ಕುರಿ, ಸುತ್ತು ಮತ್ತು ಎರಡು ಅರೆಗಂಟು, ನಾಟಾ ಅರೆ ಗಂಟು, ಚೌಕ ಬಿಗಿತ; ಎರಡಕ್ಕೆ ಹೆಚ್ಚಾಗಿ ಬೆಂಕಿಕಡ್ಡಿ ಉಪಯೋಗಿಸದೆ ಒಲೆ ಹೊತ್ತಿಸಿ, ಮನೆಯೊಳಗಲ್ಲದೆ ಹೊರಗಡೆ ಎರಡು ಸಾಮಾನ್ಯ ಊಟತಿಂಡಿ ಮಾಡುವುದು, ಉರಿ ನಂದಿಸಿ, ಅಡುಗೆ ಜಾಗ ಅಡುಗೆ ಪಾತ್ರೆಗಳನ್ನು ಚೊಕ್ಕಟಗೊಳಿಸುವುದು; ಬೆಂಕಿ ತಾಕದಂತೆಯೂ ಹರಡದಂತೆಯೂ ಇರಲು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ; ಉಡುಪೊಂದಕ್ಕೆ ಬಣ್ಣ ಹಾಕುವುದು, ಬಣ್ಣಹಾಕಿದ ಉಡುಪಿನ ಜೋಪಾನ. (ಇ) ಆರೋಗ್ಯ : ನಡೆಯುವಾಗ ಕುಳ್ಳಿರುವಾಗ ನಿಂತಿರುವಾಗ ಯಾವ ಬಗೆಯ ದೇಹ ಭಂಗಿ ಸರಿ ಎಂಬುದರ ತಿಳಿವಳಿಕೆ ಮತ್ತು ಅಭ್ಯಾಸ (ಇದನ್ನು ದಳದ ಶೀಲಮಂಡಲಿ ಮೆಚ್ಚಬೇಕು); ಸೌಟು ಹೆಜ್ಜೆಯಲ್ಲಿ 12 ನಿಮಿಷಕ್ಕೆ 1.5 ಕಿಮೀ ಹೋಗತಕ್ಕದ್ದು. ಅರ್ಥ ಹೀನಷ್ಟು ಕಾಳನ್ನು ಬೀರುವರಲ್ಲಿನಲ್ಲಿ ಒಟ್ಟು ಮಾಡುವುದು, ಅಥವಾ 100 ಹಗ್ಗ ಕುಪ್ಪಳಿಕೆ. ನಿರ್ಬಲರಾದ ಗೈಡುಗಳಿಗೆ ಸೌಟು ಹೆಜ್ಜೆ ಮತ್ತು ಕುಪ್ಪಳಿಕೆಯಿಂದ ರಿಯಾಯಿತಿ ಉಂಟು; ಉಡುಪು ಊಟತಿಂಡಿ ಗಾಳಿ ಬೆಳಕು ಅಂಗ ವ್ಯಾಯಾಮಗಳ ವಿಚಾರದಲ್ಲಿ ಯುಕ್ತಕ್ರಮಗಳ ಪರಿಜ್ಞಾನ; ಸಾಧಾರಣ ಡ್ರಿಲ್ ಸಂಜ್ಞೆಗಳ ತಿಳಿವಳಿಕೆ. (ಈ) ಸೇವೆ : ಪ್ರಥಮ ಚಿಕಿತ್ಸೆಗೆ ಸಂಬಂಧಪಟ್ಟಂತೆ (i) ಚೂರಿಗಾಯ, ಸುಟ್ಟಗಾಯ, ಉಸಿರುಕಟ್ಟುವಿಕೆ, ಬವಳಿ, ರಕ್ತಸೋರಿಕೆಗಳಿಗೆ ಚಿಕಿತ್ಸೆ ಮತ್ತು ಕಟ್ಟು ಬಿಗಿತ, (ii) ದೊಡ್ಡ ಕೈತೂಗು, (iii) ಉಳುಕಿದ ಹಿಮ್ಮಡಿಗೆ ಕಟ್ಟು, (ತ) ಶ, ತನ್ನ ಪಾದರಕ್ಷೆಯ ಕಚ್ಚುಗಳ ಚಿಕಿತ್ಸೆ-ಇವನ್ನು ಅಭ್ಯಾಸ ಮಾಡುವುದು, ದಕ್ಕೆ ಬೇಕಾಗುವ ಸಂಜ್ಞಾ ಬಾವುಟವನ್ನೂ ಹಗಲು ಸಂತೆಯನ್ನೋ ಮತ್ತಾವ ಪದಾರ್ಥವನ್ನೂ ತಯಾರಿಸುವುದು; ಭಾರತಕ್ಕೆ ಸೇವೆ ಸಲ್ಲಿಸಿದ ನಾಲ್ಕು ಸುಪ್ರಸಿದ್ಧ ಭಾರತೀಯರ ಜೀವನಕಥೆಯ ಪರಿಚಯ. ಎರಡನೆಯ ದರ್ಜೆಯನ್ನು ಮುಟ್ಟಿದ ಗೈಡಿಗೆ ಎರಡು ರೀತಿಯ ಮುಂದುವರಿಕೆ ಸಾಧ್ಯ : ಜಾಣಬಿಲ್ಲೆಗಳ ಗಳಿಕೆ ಮತ್ತು ಮೊದಲನೆಯ ದರ್ಜೆ, ಜಾಣ ಬಿಲ್ಲೆಗಳು: ಕಲಾವಿದೆ, ಪುಸ್ತಕಪ್ರೇಮಿ, ದುಭಾಷಿ, ಪ್ರಕೃತಿಪ್ರೇಮಿ, ತೋಟಗಾತಿ, ದರ್ಜಿ, ಜೇನುಸಾಕಣೆ, ನರ್ತಕಿ, ಈಜುಗಾತಿ, ಆಂಬ್ಯುಲೆನ್ಸ್, ರೋಗದಾದಿ, ಮುಂತಾದ 67 ಜಿಲ್ಲೆಗಳಿವೆ, ತನ್ನ ಕೈಲಾದಷ್ಟು ಸೈಡ ಅರ್ಹತೆ ಹೊಂದತಕ್ಕದ್ದು. ಮೊದಲನೆಯ ದರ್ಜೆ : (ಅ) ಪೀಠಿಕೆ : ಎರಡನೆಯ ದರ್ಜೆ ಗೈಡಾಗಿ ಸ್ವಲ್ಪ ಕಾಲ ಕಳೆದಿರಬೇಕು; ದಳದ ಇತರ ಗೈಡುಗಳಿಗೆ ಅವಳನ್ನು ಕುರಿತು ಪ್ರೀತಿಯೂ ಗೌರವವೂ ಉಂಟಾಗುವಂತೆ ಅವಳು ನಡೆದುಕೊಳ್ಳತಕ್ಕದ್ದು; ಗೈಡು ಪದ್ಧತಿಯ ಮೂಲ ಉದ್ದೇಶ ಇತಿಹಾಸಗಳ ಸಾಕಷ್ಟು ಅರಿವು ಭಾರತದ ಗೈರುಪದ್ಧತಿಯ ಚರಿತ್ರೆಯ ಮುಖ್ಯಾಂಶಗಳ ಅರಿವು. (ಆ) ಬುದ್ಧಿಶಕ್ತಿ: ಈ ಐದರಲ್ಲಿ ಮೂರರ ಅಂದಾಜು ಮಾಡುವ ಜಾಣತನ; ಎತ್ತರ, ತೂಕ, ದೂರ, ಸಂಖ್ಯೆ, ಕಾಲ (ಅಂದಾಜಿಗೂ ವಾಸ್ತವತೆಗೂ ಅಂತರ ಶೇಕಡ 25ನ್ನು ಮೀರಿರಬಾರದು); ದಿಕ್ಕಚಿಯನ್ನು ಉಪಯೋಗಿಸುವ ವಿಧಾನವನ್ನು ಅರಿತುಕೊಂಡು, 16 ದಿಕ್ಕುಗಳನ್ನು ಇಂಗ್ಲಿಷಿನಲ್ಲೂ ತಾಯ್ತುಡಿಯಲ್ಲೂ ಹೇಳುವುದು, ಹಾಗೂ ನಕ್ಷತ್ರ ಸೂರ್ಯ ಚಂದ್ರರ ಮೂಲಕ ದಿಕ್ಕುಗಳನ್ನು ಗುರುತಿಸುವುದು; ದಳ ಗೋಷ್ಠಿಗೆ ಕ್ಲುಪ್ತ ಸಮಯದಲ್ಲಿ ಹಾಜರಿ, ಆದಾಯ ವೆಚ್ಚದ ಲೆಕ್ಕ ಇಡುವ ತಿಳಿವಳಿಕೆ; ಒಬ್ಬ ಹೊಸ ಉಮೇದುವಾರಳನ್ನು ಕೋಮಲಪಾದ ಬ್ಯಾಡ್ಡಿಗೆ ಅರ್ಹಳಾಗುವಂತೆ ಕಲಿಕೆ ನೀಡುವುದು. ಮನಿ ಆರ್ಡರ್, ರಿಜಿಸ್ಟ್ರೇಷನ್, ಇನ್ಸೂರೆನ್ಸ್ ಪಾರೈಲು, ಟೆಲಿಗ್ರಾಮ್ ಕಳುಹಿಸುವ ಸ್ವೀಕರಿಸುವ ಕ್ರಮಗಳ ಪರಿಚಯ, ರಸೀತಿ ಬರೆದುಕೊಡುವುದರ ಪರಿಚಯ; ಸುಳಿವು ಕೊಡದೆ ಬೆನ್ನಟ್ಟುವ ಉಪಾಯ ಮರೆ ಕಂಡು ಕೊಳ್ಳುವ ಜಾಣೆ. (ಇ) ಕರಕೌಶಲ: ಅಡುಗೆ, ಸೂಜಿಕೆಲಸ, ಮಗುವಿನ ದಾದಿ-ಈ ಮೂರು ಜಾಣಬಿಲ್ಲೆಗಳ ಗಳಿಕೆ; ಸೀಮೆಸುಣ್ಣ, ಎಲೆ, ಹೂಗಳಿಂದ ಕೊಡನೆ ಅಂಗಳವನ್ನೂ ಸಿಂಗರಿಸುವುದು. (ಈ) ಆರೋಗ್ಯ : ಅರ್ಥ ಗಂಟೆಯಲ್ಲಿ 3 ಕಿಮೀ ದೂರ ನಡೆಯುವುದು; ಕೋಮಲಪಾದ ಗೈಡೊಬ್ಬಳಿಗೆ ಆರೋಗ್ಯ ಸೂತ್ರಗಳನ್ನು ಸ್ಫೋಟವಾಗಿ ವರವುಟ್ಟುವಂತೆ ಬೋಧಿಸಬಲ್ಲ ಚಾತುರ, 45 ಮೀ.ನಷ್ಟು ದೂರ ಈಜುವುದು ಅಥವಾ ವ್ಯಾಯಾಮುಪಟು ಅಥವಾ ಗೃಹಕೃತ್ಯ ಜಾಣಬಿಲ್ಲೆಯನ್ನು ಆರ್ಜಿಸುವುದು. (ಉ) ಸೇವೆ : ಆಂಬ್ಯುಲೆನ್ಸ್ ಅಥವಾ ರೋಗದಾದಿ ಜಾಣಬಿಲ್ಲೆಯ ಗಳಿಕೆ; ಮನೆಯ ಅಥವಾ ಗೈಡು ಕಚೇರಿಯ ಸುತ್ತ 1 ಕಿಮೀ ೫೧೧ ಸರಹದ್ದಿನಲ್ಲಿರುವ ರಸ್ತೆ, ವಸತಿ, ಜನರ ಖಚಿತ ಪರಿಚಯ, ಪರಸ್ಥಳದವರಿಗೆ ಹತ್ತಿರದ ವೈದ್ಯ, ಪೊಲೀಸು ಠಾಣೆ, ರೈಲ್ವೆ ಸ್ಟೇಷನ್ನು, ಬಸ್ಸು ನಿಲ್ದಾಣ, ಪೆಟ್ರೋಲು ಮಳಿಗೆ, ಅಂಚೆ ಕಚೇರಿ ಮೊದಲಾದುವನ್ನು ತೋರಿಸಿಕೊಡುವ ಅರಿವು; ಭೂಪಟದ ಪರಿಚಯ ಮತ್ತು ಉಪಯೋಗಕ್ಕೆ ಬರುವ ಮ್ಯಾಪು (ನಕ್ಷೆ) ತಯಾರಿಕೆ, ಅಥವಾ ಜಮಾ ಖರ್ಚಿನ ಲೆಕ್ಕವನ್ನು ಎರಡು ತಿಂಗಳು ಬರೆದು, ಮನೆಯಲ್ಲಿ ಒಂದು ವಾರಕ್ಕೆ ಸಮವಾಗುವ ತಿಂಡಿಊಟಗಳ ತಪಶೀಲು, ಅಂಗಡಿ ಸಾಮಾನಿನ ಪಟ್ಟಿ, ಖರೀದಿಗಳ ಅಂದಾಜು ಮಾಡುವಿಕೆ; ಇಬ್ಬರು ಎರಡನೆಯ ದರ್ಜೆ ಗೈಡುಗಳೊಂದಿಗೆ ಮ್ಯಾಪನ್ನು ಅನುಸರಿಸಿ ನಡೆದು ಸುಮಾರು 4.5 ಗಂಟೆಯ ಅರ್ಧದಿವಸವನ್ನು ಊರಿನ ಹೊರಗೆ ಬೀಡು ಬಿಡಬೇಕು, ತಮ್ಮದೇ ಊಟ ಉಪಚಾರ ಅಗತ್ಯ: ಆಕಸ್ಮಿಕ ದಿಗಿಲು, ಉಸಿರುಕಟ್ಟುವಿಕೆ, ಬೆಂಕಿ ಉಪದ್ರವ, ಬಿಸಿಲು ಹೊಡೆತ, ಹಾವು ಕುಟುಕು, ವಿದ್ಯುದಾಘಾತ ಮುಂತಾದ ಆಕಸ್ಮಿಕಗಳು ಉಂಟಾದ ಸಂದರ್ಭಕ್ಕೆ ತಕ್ಕ ಚಿಕಿತ್ಸಾಕ್ರಮದ ಅರಿವು, ಇನ್‌ಫ್ಲುಯೆಂಜ, ಕ್ಷಯ, ಕಾಲರ, ಪ್ಲೇಗು, ಸಿಡುಬು, ಟೈಫಾಯಿಡ್, ಆಮಶಂಕೆ, ಮಲೇರಿಯ, ದಡಾರ ಮುಂತಾದ ಕಾಯಿಲೆಗಳ ವಿಚಾರದಲ್ಲಿ ಆವಶ್ಯಕವಾದ ಮುನ್ನೆಚ್ಚರಿಕೆಯ ಪರಿಜ್ಞಾನ; ಋತುವ್ಯತ್ಯಾಸದಿಂದಾಗಿ ಸಾಮಗ್ರಿಗಳು ಕೆಡದಂತೆ ಜೋಪಾನಿಸುವ ಜಾಣೆ, ಮೊದಲನೆಯ ದರ್ಜೆಯ ಗೈಡು ಇನ್ನು ಕೆಲವು ಕೌಶಲಗಳನ್ನು ಗಳಿಸಿ ರಾಷ್ಟ್ರಾಧ್ಯಕ್ಷರ ಗೈಡ್ (ಪ್ರೆಸಿಡೆಂಟ್ಸ್' ಗೈಡ್) ಮಟ್ಟಕ್ಕೆ ಏರಬಹುದು. ಇದಕ್ಕೆ ಪ್ರಾಯ 15ಕ್ಕೆ ಕಡಮೆ ಇರಕೂಡದು ಎಂಬ ವಿಧಿಯಿದೆ. 14 ವರ್ಷ ತುಂಬಿದ ಮೇಲೆ ಸೀನಿಯರ್ ಗೈಡು ಎಂಬ ದಳದ ಉಪಶಾಖೆಗೆ ಸದಸ್ಯಳಾಗಬಹುದು. ಆದರೆ ಎಲ್ಲ ಕಡೆಯೂ ಈ ಉಪಶಾಖೆಯ ಸೌಲಭ್ಯವಿಲ್ಲ. ರೇಂಜರ್ ವಿಭಾಗ : ರೇಂಜರ್ ವೃಂದದಲ್ಲಿ 4ರಿಂದ 24ರ ಸಂಖ್ಯೆಯ ವರೆಗೆ 16, 17 ವಯಸ್ಸು ತುಂಬಿದ ಹೆಣ್ಣುಮಕ್ಕಳಿಗೆ ಅವಕಾಶ ಉಂಟು. ವೃಂದಕ್ಕೆ ಮುಂದಾಳೂ (ರೇಂಜರ್ ಲೀಡರ್) ಸಹಾಯಕಿಯೂ ಇರುತ್ತಾರೆ. ವೃಂದಗಳು ಪೆಟ್ರೋಲುಗಳಾಗಿಯೋ ಒಟ್ಟಾಗಿಯೋ ಕೆಲಸಮಾಡಬಹುದು. 4ರಿಂದ 6 ರೇಂಜರುಗಳು ಇರುವ ಒಂದು ಪೆಟ್ರೋಲಿಗೆ ಮೊದಲಗಿತ್ತಿ (ರಂಜ‌ವೆಟ್) ಹೋಗಾಡಿಯುಗಿರುತ್ತಾಳೆ. ವೃಂದದ ಆಶಯ, ಕಾರ್ಯಾವಳಿ, ಒಳಗೋಷ್ಠಿ, ಹೊರಪಯಣ, ಸೇವಾಯೋಜನೆ, ಎಲ್ಲವನ್ನೂ ನಿರ್ಧರಿಸಿ ಆಚರಣೆಗೆ ತರುವ ಹೊಣೆ ಶೀಲಮಂಡಲಿಯದು. ವೃಂದದಲ್ಲಿ ಬಳಗ, ದಳಗಳಿಗಿಂತ ಶೀಲ ಮಂಡಲಿಯದೇ ಹೆಚ್ಚಿನ ಆಡಳಿತ, ಅಧಿಕಾರ, ವೃಂದಕ್ಕೆ ಸೇರಿದ ಉತ್ಕಾಂಕ್ಷಿ ಈ ಲಘುಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ರೇಂಜರ್ ದೀಕ್ಷೆಗೆ ಅನುವಾಗುತ್ತಾಳೆ. ಗೈಡು ವಿಭಾಗದ ಕೋಮಲಪಾದ ಬ್ಯಾಡ್ಡಿಗೆ ಬೇಕಾದ ಜ್ಞಾನದ ಸ್ವಾಮ್ಯ; ಪ್ರಪಂಚದ ಗೈಡಿಂಗ್ ಸೈಟಿಂಗುಗಳ ಅರಿವು; ಯುವಕ ಯುವತಿಯರಿಗಾಗಿ ಏರ್ಪಾಡಾಗಿರುವ ಇನ್ನೆರಡು ಬೇರೆ ಸಂಘಗಳ ಪರಿಚಯ; ಭಾರತದ ಗೈಡು ಪದ್ಧತಿಯ ಮೇಲಣ ಗ್ರಂಥಗಳ ವ್ಯಾಸಂಗ; ಅಂಚೆ ಟೆಲಿಫೋನು ರೈಲ್ವೆ ಮುಂತಾದವುಗಳ ಖಚಿತ ಮಾಹಿತಿ, ದಿಕ್ಕೂಚಿ ಮತ್ತು ದಿಕ್ಕುಗಳ ಅರಿವು; ಮ್ಯಾಪನ್ನು ಓದುವುದು, ರಚಿಸುವುದು; ಐದು ಮೈಲಿ ಕಾಲ್ನಡೆ (ಹೈಕ್‌) ಮಾಡಿ ವರದಿ ಒಪ್ಪಿಸುವುದು; ಸರಳ ಅಡುಗೆ ತಯಾರಿಸಿ ಬಡಿಸುವುದು; ಆರೋಗ್ಯ ಸೂತ್ರಗಳ ಜ್ಞಾನ ಅಥವಾ ಮಗುವಿನ ಆರೈಕೆ; ಭಾಷೆ ನಿಯಮ, ಒಳ ತಾತ್ಪರ್ಯದ ಅರಿವು, ವಾಕ್ಯರಚನೆ ಒಂದೇ ಆದರೂ ಅರ್ಥಗ್ರಹಿಕೆಯಲ್ಲಿ ರೇಂಜರ್ ದೃಷ್ಟಿಗೆ ಹೆಚ್ಚು ವೈಶಾಲ್ಯ. ಆಮೇಲೆ ರೇಂಜರ್ ತಾರೆ (ರೇಂಜರ್ ಸ್ಟಾರ್) ದರ್ಜೆಗೆ ಏರಲು ಪ್ರಯತ್ನಿಸಬೇಕು. ಗೈಡುಗಳ ಜಾಣಜಿಲ್ಲೆ 10ರಲ್ಲಿ 6ನ್ನು ಗಳಿಸಿಕೊಳ್ಳತಕ್ಕದ್ದು: ಅಡುಗೆ, ದಾದಿ, ಪೌರತನ, ಶಿವರನು ಸೃಕೃತ ನಗುತ ನಾಳ, ಉನ ನೈರ್ಮಲ್ಯ ರಕ್ಷ (ಬಿಜೆಯ‌ ಸಂಕೇತ ಸುದ್ದಿಗಾತಿ, ದುಭಾಷಿ, ತನ್ನ ಸರಹದ್ದಿನ ರಸ್ತೆ, ವಸತಿ, ಜನಗಳ ಅರಿವು; ಒಂದು ರಾತ್ರಿ ರಾಣಿ (ಓಪ‌ನ್ ಹೈ ವಯಸ್ಕರ ಶಿಕ್ಷಣ ಆಸ್ಪತ್ರೆ ಸೇವ ಶ್ರಮದಾನ, ಮಕ್ಕಳ ಯೋಗಕ್ಷೇಮ ಮುಂತಾದುವಲ್ಲಿ ಒಂದನ್ನು ಆರಿಸಿಕೊಂಡು ಒಂದು ತಿಂಗಳು ದುಡಿಮೆ. ಅನಂತರ ಒಬ್ಬಳು ಗೈಡಿಗೆ ಮೊದಲನೆಯ ದರ್ಜೆ ಗೈಡಾಗಲು ಕಲಿಸಿಕೊಟ್ಟು, ಮತ್ತೆ 6 ಜಾಣಬಿಲ್ಲೆ ಪಡೆದು, ಒಂದು ವಾರ ಗುಡಾರದಲ್ಲಿ ಶಿಬಿರವಾಸ ಕೈಗೊಂಡು, ಗೈಡು ಪದ್ಧತಿಯಲ್ಲಿ ಉತ್ತಮ ದರ್ಜೆಯದಾದ ಭಾರತ ರೇಂಜರ್ ಎನ್ನಿಸಿಕೊಳ್ಳಬಹುದು. ಸಮವಸ್ತ್ರ, ಲಾಂಛನ, ಸಿಲ್ವಿ, ಇತ್ಯಾದಿ : ಗೈಡಿನ ಸಮವಸ್ತ್ರ ಎಂದರೆ ದಪ್ಪಬಟ್ಟೆಯ ನೀಲಿ ಲಂಗ (ಓವರ್‌ಆಲ್ ಅಥವಾ ಫ್ರಾಕ್) ಅಥವಾ ನೀಲಿ ಸೀರೆ ಮತ್ತು ಬಿಳಿಯ ಕುಪ್ಪಸ ಇವು ಸೇರಿರುತ್ತದೆ. ಲಂಗವಾದರೆ ಅದು ಮೊಳಕಾಲಿನಿಂದ ಸ್ವಲ್ಪ ಕೆಳಕ್ಕೆ ಇಳಿದಿದ್ದು, ಅರಹೋಳುಗಳನ್ನು ಹೊಂದಿ (ನಾಲ್ಕು ವುಚ್ಚಳ ಜೇಬುಗಳನ್ನೂ (ಪ್ಯಾಚ್ ಪ್ಯಾಕೆಟ್ಸ್) ಹೆಗಲುಪಟ್ಟಿಗಳನ್ನೂ (ಎಪಾಲೆಟ್ಸ್) ಉಳ್ಳದ್ದಾಗಿರಬೇಕು. ಕುಪ್ಪಸಕ್ಕೂ ಎರಡು ಮುಚ್ಚಳ ಜೇಬು ಹೆಗಲುಪಟ್ಟಿಗಳು ಇರಬೇಕು. ತೋಳಿನ ಅಂಚು 1.5" ಎತ್ತಿ<noinclude></noinclude> auyjvhb1zmua9qqxrsaitfk1kzgud26 ಪುಟ:Mysore-University-Encyclopaedia-Vol-6-Part-10.pdf/೪೪ 104 118213 313649 2026-04-30T13:58:11Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೧೨ ಸೈಬಲ್,ಎಮಾನ್ಯುಯೆಲ್ ಫಾನ್ – ಗೊಂಗೊರಾ ಇ ಆರ್ಗೋಟಾ, ಲೂಯಿಸ್ ಡ ಮಡಿಸಿರಬೇಕು. ಕುಪ್ಪಸ ಸೊಂಟದಿಂದ ನಾಲ್ಕು ಅಂಗುಲ ಕೆಳಕ್ಕೆ ಬರುವಷ್ಟು ಉದ್ದವಿರತಕ್ಕದ್ದು. ಸೀರೆಗೆ ಅಂಚು ಬೇಕಾಗಿಲ್ಲ; ಅಂಚು ಅಪೇಕ್ಷಿತವಾದರೆ ಅದ... 313649 proofread-page text/x-wiki <noinclude><pagequality level="1" user="Pragathi. BH" /></noinclude>೫೧೨ ಸೈಬಲ್,ಎಮಾನ್ಯುಯೆಲ್ ಫಾನ್ – ಗೊಂಗೊರಾ ಇ ಆರ್ಗೋಟಾ, ಲೂಯಿಸ್ ಡ ಮಡಿಸಿರಬೇಕು. ಕುಪ್ಪಸ ಸೊಂಟದಿಂದ ನಾಲ್ಕು ಅಂಗುಲ ಕೆಳಕ್ಕೆ ಬರುವಷ್ಟು ಉದ್ದವಿರತಕ್ಕದ್ದು. ಸೀರೆಗೆ ಅಂಚು ಬೇಕಾಗಿಲ್ಲ; ಅಂಚು ಅಪೇಕ್ಷಿತವಾದರೆ ಅದು ಕಾಲಂಗುಲದ ಅಗಲದ ಬಿಳಿಯ ಬಣ್ಣದ್ದಾಗಿರಬೇಕು. ಮುಮೂಲೆಯ ಕೊರಳುವಸ್ತ್ರದ (ಸ್ಕಾರ್ಫ್) ಎರಡು ತುದಿಗಳೂ ಸೊಂಟದ ವರೆಗೂ ಇಳಿದಿರಬೇಕು. ಕೊರಳುವಸ್ತ್ರದ ಬಣ್ಣ ಗುಂಪು ಗುಂಪಿಗೆ ಬೇರೆಯದಾಗಿರುತ್ತದೆ. ಯಾವ ಬಳಗ, ದಳ, ವೃಂದ ಎಂಬುದನ್ನು ಸುಲಭವಾಗಿ ಗುರ್ತಿಸುವುದಕ್ಕೆ ಬಣ್ಣದ ಭೇದ ಅಗತ್ಯ ಕೊರಳುವಸ್ತ್ರದ ಎರಡು ಭಾಗಗಳನ್ನು ಕೂಡಿಸಿ ಹಿಡಿಯುವುದಕ್ಕೆ ಅಗಲ ಉಂಗುರದಂಥ ವಾಗಲ್ ಎಂಬ ಸಾಧನ ಉಪಯುಕ್ತ. ಸೊಂಟಪಟ್ಟಿ (ಬೆಲ್ಟ್), ಒಂಟೆಬಣ್ಣದ ಕಾಲುಚೀಲ (ಸಾಕ್ಸ್), ಕಂದು ಬಣ್ಣದ ಪಾದರಕ್ಷೆ- ಇವು ಭಾರತದಲ್ಲಿ ಗುಂಪುಗಳ ಇಚ್ಛೆಗೆ ಬಿಟ್ಟದ್ದಾಗಿವೆ; ಇವನ್ನು ಬಯಸಿದ್ದಾದರೆ ಒಂದು ಗುಂಪಿಗೆಲ್ಲ ಒಂದೇ ಮಾದರಿಯ ಬಣ್ಣ ಇರತಕ್ಕದ್ದು. ಇವುಗಳ ಜೊತೆಗೆ ಗೈಡು ದರ್ಜೆಯ ಭುಜಪಟ್ಟಿ, ಲಾಂಛನ, ಸಿಲ್ಪಿ ಸಿಲ್ಸಿಹುರಿ-ಇವೂ ಇರುವುದುಂಟು. ಗೈಡುಪದ್ಧತಿಯ ಒಂದು ವೈಶಿಷ್ಟ್ಯವೇನೆಂದರೆ, ಬುಲ್‌ಬುಲ್‌ನಿಂದ ಹಿಡಿದು ಲೇಡಿ ಬೇಡನ್ ಪೊವೆಲಳ ವರೆಗೆ ಸಕಲ ಗೈಡು ಗೈಡರ್ (ಗೈಡರ್ ಎಂಬುದು ಎಲ್ಲ ಮುಂದಾಳುಗಳಿಗೂ ಅನ್ವಯಿಸುವ ಏಕನಾಮ) ಕಮಿಷನರುಗಳಿಗೂ ಸಮವಸ್ತ್ರದಲ್ಲಿ ಯಾವ ಭೇದವೂ ಕಾಣದು; ಒಂದೆರಡು ಲಾಂಛನ ಮಾತ್ರ ವ್ಯತ್ಯಾಸಗಳಿರುತ್ತವೆ. ಆಡಳಿತ ವ್ಯವಸ್ಥೆ : ಗೈಡುಪದ್ಧತಿಯಲ್ಲಿ ಆಡಳಿತಾಧಿಕಾರ ಸೂಕ್ತರೀತಿಯಲ್ಲಿ ಹಂಚಿಕೆಯಾಗಿದೆಯಾಗಿ ಕ್ರಮಬದ್ಧ ಪ್ರಜಾಪ್ರಭುತ್ವ ಅದರ ಲಕ್ಷಣವೆನ್ನಬಹುದು. ಆಜ್ಞೆಮಾಡುವವರಾಗಲೀ ದಂಡನೆಗೆ ಗುರಿಯಾಗುವವರಾಗಲೀ ಇಲ್ಲಿಲ್ಲ. ಆವಶ್ಯಕವಾಗಿ ಇರಲೇಬೇಕಾದ ಹಲವಾರು ನಿಯಮಗಳು ಗೈಡಿಂಗ್' ಎಂಬ ಆಟ-ಶಿಕ್ಷಣದ ಅಭ್ಯಾಸಕ್ಕೆ ಒದಗುವ ದಾರಿ ಕಂಬಗಳೇ ಹೊರತು ಅವು ಶಾಸನಗಳಲ್ಲ, ಕಾನೂನುಗಳಲ್ಲ, ಕಬ್ಬಿಣ ಕಟ್ಟುಗಳಲ್ಲ, ಅದ್ದರಿಂದ ಗೈಯ ಪದ್ಧತಿ 300, ಅಧಾರವೆಂದರೆ ಬಳಗ, ಸ್ಥಳ, ವೃಂದಗಳು. ಹಲವಾರು ಅಂಥ ಗುಂಪುಗಳು ಒಟ್ಟು ಸೇರಿ ಒಂದು ಸ್ಥಳೀಯ ಸಂಸ್ಥೆ ಏರ್ಪಡುತ್ತದೆ. ಹಲವು ಸ್ಥಳೀಯ ಸಂಸ್ಥೆಗಳಿಂದ ಒಂದು ಜಿಲ್ಲಾ ಸಂಸ್ಥೆಯಾಗುತ್ತದೆ. ಹಲವು ಜಿಲ್ಲಾ ಸಂಸ್ಥೆಗಳಿಂದ ಒಂದು ವಿಭಾಗ ಅಥವಾ ಕೌಂಟೀ ಸಂಸ್ಥೆ (ಡಿವಿಷನಲ್‌ ಅಥವಾ ಕೌಂಟೀ ಅಸೋಸಿಯೇಷನ್) ಆಗುತ್ತದೆ. ಇಂಥ ಕೌಂಟೀ ಸಂಸ್ಥೆಗಳು ಸೇರಿ ರಾಜ್ಯ ಸಂಸ್ಥೆ ಏರ್ಪಾಡು, ರಾಜ್ಯಸಂಸ್ಥೆಗಳು ಕೂಡಿ ರಾಷ್ಟ್ರ ಸಂಸ್ಥೆ ರೂಪುಗೊಳ್ಳುತ್ತದೆ. ಅದಕ್ಕೆ ಇದು ಆಶ್ರಯ, ಇದಕ್ಕೆ ಅದು ಆಶ್ರಯ, ಇದೇ ರಚನಾತತ್ಯ, ಯಾವುದು ಯಾವುದನ್ನೂ ಯಜಮಾನ-ಸೇವಕ ಸಂಬಂಧದಲ್ಲಿ ಅವಲಂಬಿಸಿಕೊಂಡಿಲ್ಲ. ಎಲ್ಲ ಮಟ್ಟಗಳಲ್ಲಿಯೂ ಮಂತ್ರಾಲೋಚನ ಸಭೆ ಮತ್ತು ಕಾರ್ಯಸಮಿತಿಗಳು ಚುನಾಯಿತಗೊಂಡಿರುತ್ತವೆ. ಇನ್ನೊಂದು ಕಡೆ, ಕಮಿಷನರುಗಳು ನೇಮಿತರಾಗಿ ಸಮರ್ಪಕ ರೀತಿಯಲ್ಲಿ ಗೈಡುಗಳ ವ್ಯಾಸಂಗ, ವ್ಯಾಯಾಮ, ವಿನೋದಬ್ಯಾಡ್ಡು ಗಳಿಕೆ, ಪರೋಪಕಾರ- ಮೊದಲಾದವುಗಳ ಮೇಲುಸ್ತುವಾರಿ ನಡೆಸುತ್ತಾರೆ. ಗೈಡರುಗಳಿಗೆ ಶಿಕ್ಷಣ ಕೊಡುವುದಕ್ಕಾಗಿ ಒಂದೆರಡು ವಾರಗಳ ಶಿಬಿರ ಆಗಾಗ ಜರುಗುತ್ತದೆ. ಸರಿಸುಮಾರಾಗಿ ಒಂದೇ ಮಾದರಿಯ ಶಿಕ್ಷಣಕ್ರಮ ಪ್ರಪಂಚದಲ್ಲೆಲ್ಲ ಅಂಗೀಕೃತವಾಗಿದೆ; ದೇಶೀಯ ಸ್ಥಳೀಯ ವ್ಯತ್ಯಾಸಗಳು ಬಹಳ ಕಡಿಮೆ. ಗೈಡು ಪದ್ಧತಿ ಜಗತ್ತಿಗೆಲ್ಲ ಒಂದೇ ಆಗಿದೆ. ಗೈಬೆಲ್, ಎಮಾನ್ಯುಯೆಲ್ ಫಾನ್ : 1815-84, ಜರ್ಮನ್ ಕವಿ. ಲೂಬೆಕ್‌ನಲ್ಲಿ ಹುಟ್ಟಿದ. ಬಾನ್ ವಿಶ್ವವಿದ್ಯಾಲಯದಲ್ಲಿ ವೇದಾಂತವನ್ನು ಓದಿದ. ಅನಂತರ ಗ್ರೀಸ್ ದೇಶವನ್ನು ಸುತ್ತಿಬಂದು ಪರ್ಷಿಯದ ದೊರೆ ಫ್ರೀಡಿಕ್ ವಿಲಿಯಂನಿಂದ ಗೌರವವೇತನ ಪಡೆದ, ಲೂಯಿಸ್ ದೊರೆಯ ಕರೆಯ ಮೇರೆಗೆ ಮ್ಯೂನಿಕ್‌ನಲ್ಲಿ ಜರ್ಮನ್ ಸಾಹಿತ್ಯದ ಪ್ರಾಧ್ಯಾಪಕನಾದ (1852). ಮೊದಲಿಗೆ ಕ್ರಾಂತಿಕಾರಕ ಕವಿಗಳಲ್ಲಿ ಒಬ್ಬನೆನಿಸಿದ್ದ ಈತ ಅನಂತರ ಸಂಪ್ರದಾಯಬದ್ಧ ಕವಿಯಾದ. 1848-1870 ರವರೆಗೆ ಈತ ಜರ್ಮನ್ ಕವಿಗಳನ್ನು ಪ್ರತಿನಿಧಿಸಿದ. ಈತನ ಭಾವಗೀತೆಗಳು ಭಾವಾತಿರೇಕವುಳ್ಳವಾ ಗಿದ್ದರೂ ರಚನೆ ಮತ್ತು ಶೈಲಿಯ ದೃಷ್ಟಿಯಿಂದ ಶಕ್ತಿಯುತ ಕವನಗಳೆನಿಸಿವೆ. ಪೊಯೆಮ್ಸ್ (1840), ನ್ಯೂ ಪೊಯೆಮ್ಸ್ (1857)-ಇವು ಈತನ ಕವನ ಸಂಕಲನಗಳು, ಈ ಎರಡರಲ್ಲಿನ ಆಯ್ದ ಕವನಗಳ ಇಂಗ್ಲಿಷ್ ಭಾಷಾಂತರ 1864ರಲ್ಲಿ ಅಚ್ಚಾಗಿದೆ. ಬ್ರೂನ್‌ ಹಿಲ್ಸ್ (1854-ಇಂಗ್ಲಿಷ್ ಭಾಷಾಂತರ 1879) ಮತ್ತು ಸಫೊನಿಸ್ಟ (1869)- ಇವು ಈತನ ನಾಟಕಗಳು. ಎರಡನೆಯದು ಷಿಲರ್ ಬಹುಮಾನ ಪಡೆಯಿತು. ಸೈಲ್ಸ್ ಲಿಟ್ಟನ್ ಸ್ಟೇಚಿ : 1980-1932 ಗೈಲ್ಸ್ ಲಿಟ್ಟನ್ ಸ್ಟೇಚಿ ಇಂಗ್ಲೆಂಡಿನ ಲೇಖಕ ಮತ್ತು ವಿಮರ್ಶಕ. ಈತ 1880ರ ಮಾರ್ಚ್ 1ರಂದು ಲಂಡನ್‌ನಲ್ಲಿ ಜನಿಸಿದ. ತಂದೆ ಲೆಫ್ಟಿನೆಂಟ್ ಜನರಲ್ ಸರ್ ರಿಚರ್ಡ್ ಸ್ಟೇಚಿ ಶ್ರೇಷ್ಠ ಯೋಧ ಮತ್ತು ಸಾರ್ವಜನಿಕ ಆಡಳಿತಗಾರ. ರಿಚರ್ಡ್ ಸ್ಟೇಚಿ 30 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ಸೇವೆ ಸಲ್ಲಿಸಿದ. ತಾಯಿ ಲೇಡಿ ಸ್ಟೇಚಿ ಭಾಷೆಗಳು ಮತ್ತು ಸಾಹಿತ್ಯದಲ್ಲಿ ಆಸಕ್ತಿವುಳ್ಳವಳಾಗಿದ್ದಳು. ಭಾರತದ ವೈಸರಾಯ್ ಆಗಿದ್ದ ಅರ್ಲ್ ಆಫ್ ಲಿಟ್ಟನ್, ರಿಚರ್ಡ್‌ ಸ್ನೇಹಿತ, ಅವನ ಹೆಸರನ್ನ ತನ್ನ 5ನೆಯ ಮಗನಿಗೆ ಲಿಟ್ಟನ್ ಎಂದು ಇಟ್ಟ. 1887ರಿಂದಲೇ ಲಿಟ್ಟನ್ ಫ್ರೆಂಚ್ ಭಾಷೆಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ. ಈತ ಸಂಸ್ಕೃತಿಯನ್ನು ಬಹಳವಾಗಿ ಮೆಚ್ಚಿದ್ದ. ಈತ ಕೇಂಬ್ರಿಜ್ ಮತ್ತು ಲಿವರ್‌ಲ್‌ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ. ಈತ ಎಡಿನ್ ಬರೋ ರಿವ್ಯೂ, ನೇಷನ್ ಅಥೇನುಯೆಮ್, ಸೆಕ್ಟೇಟರ್ ಮುಂತಾದ ನಿಯತಕಾಲಿಕೆಗಳಿಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿದ. 'ಬ್ಲೂಮ್ಸ್‌ ಬರಿ ಗುಂಪಿ'ನ ಪ್ರಮುಖ ಸದಸ್ಯನಾಗಿದ್ದ. ಲಿಟ್ಟನ್ ಸ್ಟೇಚಿ ಜೀವನ ಚರಿತ್ರೆಗಳ ರಚನೆಯಲ್ಲಿ ನಾಯಕನ ಉದಾತ್ತ ಗುಣಗಳನ್ನು ಹಾಡಿ ಹೊಗಳುವ, ನಿಧನರಾದವರ ನೆನಪಿಗಾಗಿ ಸಂಪುಟಗಳನ್ನು ಪ್ರಕಟ ಮಾಡುವ ಸಂಪ್ರದಾಯಗಳನ್ನು ತಳ್ಳಿಹಾಕಿದ. ವ್ಯಂಗ, ಕಟಕಿ, ಹರಿತವಾದ ಶೈಲಿ ಇವು ಇವನ ಬರವಣಿಗೆಯ ವೈಶಿಷ್ಟ್ಯ. ಮನುಷ್ಯ ಸ್ವಭಾವದ ಜಟಿಲತೆ, ವೈಚಿತ್ರ್ಯಗಳಲ್ಲಿ ಈತನಿಗೆ ಆಸಕ್ತಿ. ನಿರ್ಲಿಪ್ತತೆ, ವಿವೇಚನೆ, ಕೃತ್ರಿಮವಿಲ್ಲದ ಮಾನವ ಬಾಂಧವ್ಯ ಇವುಗಳನ್ನು ಹೆಚ್ಚಾಗಿ ಮೆಚ್ಚುತ್ತಾನೆ. ಈತ ರಚಿಸಿದ ಜೀವನಚರಿತ್ರೆಗಳು ಕಾದಂಬರಿಗಳಂತೆ ಓದುಗರನ್ನು ಆಕರ್ಷಿಸುತ್ತವೆ. ಅನೇಕರು ಇವನನ್ನು 'ಜೀವನ ಚರಿತ್ರೆಗಳ ಕಾದಂಬರಿಕಾರ' ಎಂದೇ ಗುರುತಿಸುವರು. ಈತ ತನ್ನ 51ನೆಯ ವಯಸ್ಸಿನಲ್ಲಿ (1932) ಹೊಟ್ಟೆಯ ಕ್ಯಾನ್ಸರ್್ರ ನಿಂದ ನಿಧನನಾದ. ಈತನ ಲೈಫ್ ಅಂಡ್ ಲೆಟರ್, ಲ್ಯಾಂಡ್ ಮಾರ್ಕ್ ಇನ್ ಫ್ರೆಂಚ್ ಲಿಟರೇಚರ್ (1912), ಎಮಿನೆಂಟ್ ವಿಕ್ಟೋರಿಯನ್ಸ್ (1918), ಕ್ವಿನ್ ವಿಕ್ಟೋರಿಯ (1921) ಎಂಬ ಕೃತಿಗಳು ಇವನಿಗೆ ಅಪಾರ ಯಶಸ್ಸನ್ನು ತಂದುಕೊಟ್ಟವು. ಜೀವನಚರಿತ್ರೆಯ ವಿಧಾನದಲ್ಲಿಯೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಬರೆಹಗಳೆಂದು ಇವು ಪ್ರಸಿದ್ಧವಾಗಿವೆ. ಬುಕ್ಸ್ ಅಂಡ್ ಕ್ಯಾರೆಕ್ಟರ್ (1922), ಪೋಪ್ (1925), ಎಲಿಜಬೆತ್ ಅಂಡ್ ಎಸೆಕ್ಸ್ (1928), ಕ್ಯಾರೆಕ್ಟರ್ ಅಂಡ್ ಕಾಮೆಂಟರೀಸ್ (1933) ಇವು ಈತನ ಮುಖ್ಯ ಕೃತಿಗಳು. ಇವನ ನಿಧನದ ಅನಂತರ 'ಕ್ಯಾರೆಕ್ಟರ್ ಅಂಡ್ ಕಾಮೆಂಟರೀಸ್' ಕೃತಿ ಪ್ರಕಟವಾಯಿತು. ಈತ ಬರೆದ ಹಾಲ್‌ರಾಮ್ಸ್‌ರ ಜೀವನಚರಿತ್ರೆ ಎರಡು ಸಂಪುಟಗಳಲ್ಲಿ 1967-68ರಲ್ಲಿ ಪ್ರಕಟಗೊಂಡಿದೆ. (ಎಲ್.ಎಸ್.ಎಸ್.) ಗೊಂಗೊರಾ ಇ ಆರ್ಗೋಟಾ, ಲೂಯಿಸ್ ಡೆ : 1561-1627 ಸುವರ್ಣಯುಗವನ್ನು ಪ್ರತಿನಿಧಿಸುವ ಪ್ರಸಿದ್ಧ ಕವಿಗಳಲ್ಲಿ ಕೊನೆಯ ಸ್ಪ್ಯಾನಿಷ್ ಕವಿ. ಕಾರ್ಡೊಬದ ಶ್ರೀಮಂತ ಮನೆತನವೊಂದರಲ್ಲಿ 1561ರ ಜುಲೈ 11ರಂದು ಜನಿಸಿದ. ತಂದೆ ಫ್ರಾನ್ಸಿಸ್ಕೊ ಡಿ ಆರ್ಗೋಟಾ ನಗರದ ಮೇಯರ್ ಆಗಿದ್ದ. ಅಲ್ಲದೆ ಇವನ ಪುಸ್ತಕ ಭಂಡಾರ ಇಡೀ ಊರಿಗೇ ಪ್ರಸಿದ್ಧವಾದುದಾಗಿತ್ತು. ಗೊಂಗೊರಾ ಸಾಲಮಾಂಕ ವಿಶ್ವವಿದ್ಯಾಲಯದಲ್ಲಿ ಕಾನೂನು ಶಾಸ್ತ್ರ ಕುರಿತು ಉನ್ನತ ವ್ಯಾಸಂಗ ಮಾಡಿದ. ಆದರೂ ಒಲವು ಕಾವ್ಯದ ಕಡೆಗೇ ಇತ್ತು. ಈತ ತನ್ನ 24ನೆಯ ವಯಸ್ಸಿನಲ್ಲಿಯೇ ಪ್ರೀತಿ ಎಂಎಸಿ ಕೊಂಡ. ಸುವಿಖ್ಯಾತ ಸಾಹಿತಿ ಸರ್ವಾಂಟಿಸ್ ತನ್ನ ಗ್ಯಾಲಟೀಯ ಎಂಬ ಕೃತಿಯಲ್ಲಿ ಈತನ ಭಾವಗೀತೆ ಗಳ ಶೇವ್ಯಾಹವನ್ನು ಪ್ರಶಂಸಿಸಿದ್ದಾನೆ ಶ್ರೇಷ್ಠವಾದ ಕವಿತೆಗಳನ್ನು ಎಷ್ಟು ಬರೆದರೂ ಅದರಿಂದ ಜೀವನ ಸಾಗದೆಂದು ಕಂಡುಕೊಂಡ ಕವಿ ಚರ್ಚಿನಲ್ಲಿ ಪಾದ್ರಿಯಾದ. 3ನೆಯ ಫಿಲಿಪ್ ದೊರೆಯ ಆಸ್ಥಾನದಲ್ಲಿ ಸಾಕಷ್ಟು ವರ್ಚನ್ನೂ ಪ್ರಭಾವವೂ ಇದ್ದ ಕೆಲವರ ಬೆಂಬಲ ದೊರಕಿ ಕಾಲಕ್ರಮ ದಲ್ಲಿ ರಾಜಾನುಗ್ರಹವನ್ನು ಪಡೆದು ಅರಮನೆಯ ಚಾಪ್ಲಿನ್ ಆದ. ಹಾಗಾಗಿ ಜೀವಮಾನದ ಬಹು ಭಾಗವನ್ನು ಮ್ಯಾಡ್ರಿಡ್ ನಗರದಲ್ಲೇ ಕಳೆದ. ಈತನ ಅಭಿಮಾನಿಗಳಾಗಿದ್ದವರು ಕೆಲವರು ಮುಂದೆ ಆಸ್ಥಾನದಲ್ಲಿ ತಮಗಿದ್ದ ಪ್ರತಿಷ್ಠೆಯನ್ನು ಕಳೆದುಕೊಂಡರು. ಕೆಲವರು ಮರಣ ಹೊಂದಿದರು. ಇನ್ನು ಕೆಲವರು ಹತರಾದರು. ರಾಜಾನುಗ್ರಹ ತಪ್ಪಿತು. ಕವಿಗೆ ಚಾಪ್ಲಿನ್ ಪದವಿಗಿಂತ ಹೆಚ್ಚಿನ ಸ್ಥಾನ ದೊರೆಯದೇ ಹೋಯಿತು.<noinclude></noinclude> 8pis325lfgtqx75581879xkgxea48ty ಪುಟ:Mysore-University-Encyclopaedia-Vol-6-Part-10.pdf/೪೫ 104 118214 313650 2026-04-30T13:58:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೊಂಡಲ್ - ಗೊಂದಲಿಗರು ಇಷ್ಟಾದರೂ ಗೊಂಗೊರಾನ ಕಾವ್ಯ ರಚನೆ ಮಾತ್ರ ತಡೆಯಿಲ್ಲದೆ ಸಾಗಿತ್ತು. ವಿವಿಧ ಬಗೆಯ ಕಿರುಗವನಗಳನ್ನು ಬರೆದು ಜನಪ್ರಿಯನಾದ. ಈತನ ಚಿತ್ತಾಕರ್ಷಕವಾದ ಇಟಾಲಿಯನ್ ಸಾನೆಟ್ಟುಗಳು, ಓಡ್ ಮುಂತಾದ ಲಲಿತ... 313650 proofread-page text/x-wiki <noinclude><pagequality level="1" user="Pragathi. BH" /></noinclude>ಗೊಂಡಲ್ - ಗೊಂದಲಿಗರು ಇಷ್ಟಾದರೂ ಗೊಂಗೊರಾನ ಕಾವ್ಯ ರಚನೆ ಮಾತ್ರ ತಡೆಯಿಲ್ಲದೆ ಸಾಗಿತ್ತು. ವಿವಿಧ ಬಗೆಯ ಕಿರುಗವನಗಳನ್ನು ಬರೆದು ಜನಪ್ರಿಯನಾದ. ಈತನ ಚಿತ್ತಾಕರ್ಷಕವಾದ ಇಟಾಲಿಯನ್ ಸಾನೆಟ್ಟುಗಳು, ಓಡ್ ಮುಂತಾದ ಲಲಿತ ಭಾವಗೀತೆಗಳು, ವಿಡಂಬನಾತ್ಮಕ ಹಾಡುಗಳು, ಗಿಟಾರ್ ವಾದನಕ್ಕೆಂದೇ ವಿಶೇಷವಾಗಿ ರಚಿತವಾದ ಹಾಡುಗಳು ಭಾವದ ಸೊಗಸು, ಸುಂದರವಾದ ಶೈಲಿ, ಮಧುರವಾದ ಭಾಷೆಗಳೆಲ್ಲ ಮೇಳವಿಸಿದ್ದರಿಂದ ಅಮೂಲ್ಯವಾದ ಭಾವಗೀತೆಗಳಾಗಿವೆ. 1600ರ ಅನಂತರ ಈತನ ಕಾವ್ಯದ ವಸ್ತು, ಭಾಷೆ, ಶೈಲಿ ಸಂಪೂರ್ಣವಾಗಿ ಬೇರೆಯೇ ಆದವು. ಮೊದಲಿನ ಸರಳವಾದ ಪ್ರೇಮಗೀತೆಗಳಿಗೆ ಬದಲಾಗಿ ಶ್ರೀಮಂತರ ಪ್ರಶಸ್ತಿ ಪದ್ಯಗಳು, ದೀರ್ಘಕಾವ್ಯಗಳು ಹೊರಬಂದವು. ವಿಂಡಬನೆ ಇನ್ನೂ ಹರಿತವಾಯಿತು. ರೂಢಿಯಲ್ಲಿದ್ದ ಕಾವ್ಯದ ಹಾಗೂ ಭಾಷೆಯ ನಿಯಮಗಳನ್ನು ಉಲ್ಲಂಘಿಸಿದನೆಂಬ ಆಕ್ಷೇಪಣೆಯೂ ಈತನ ಮೇಲೆ ಬಂತು. ಕವಿ ಇದೊಂದನ್ನೂ ಲೆಕ್ಕಿಸದೆ ಹೊಸದೊಂದು ಕಾವ್ಯಮಾರ್ಗವನ್ನೇ ನಿರ್ಮಾಣಮಾಡಿದ. ಇಂಗ್ಲೆಂಡಿನ ಯೂಯಿಸಂ ಇಟಲಿಯ ಷಿಯಾಬೆಸೆರಿಂ ಶೈಲಿಯನ್ನೇ ಹೋಲುವ ಈ ನೂತನ ಕಾವ್ಯಪದ್ಧತಿಯನ್ನು ಕಲ್ವೆರಾನಿ ಅಥವಾ ಸ್ಟೈಲೊಕ ಎಂದು ಕರೆದರು. ಅತಿಯಾದ ಶಬ್ದಾಡಂಬರ, ಲ್ಯಾಟಿನ್ ಭೂಯಿಷ್ಠವಾದ ಭಾಷೆ, ಮಾತು ಮಾತಿಗೆ ಪೌರಾಣಿಕ ಪೂರ್ವವೃತ್ತಾಂತಗಳ ಸೂಚನೆ, ಅಸ್ಪಷ್ಟತೆ ಮುಂತಾದ ಲಕ್ಷಣಗಳಿಂದ ಕೂಡಿದ ಈ ಕಾವ್ಯಮಾರ್ಗ ಕೃತಕವೂ ಬುದ್ಧಿಚಮತ್ಕಾರ ಪ್ರದರ್ಶಕವೂ ಆಗಿತ್ತು. ರಸ-ಭಾವಗಳಿಗಿರುವ ಪ್ರಾಶಸ್ತ್ರ ಮಾಯವಾಗಿ ಕೇವಲ ರಚನಾ ಕೌಶಲಕ್ಕೇ ಇಲ್ಲಿ ಮನ್ನಣೆ. ಈ ಕಾವ್ಯರೀತಿಯ ಸುಳುಹು 16ನೆಯ ಶತಮಾನದ ಕೆಲವು ಕಾವ್ಯಗಳಲ್ಲಿ ಅಲ್ಲಲ್ಲಿ ಕಂಡುಬಂದರೂ ಗೊಂಗೊರಾ ಕವಿಯ ಪ್ರತಿಭೆಯ ಮೂಸೆಯಲ್ಲಿ ಇದು ಹೊಚ್ಚ ಹೊಸದೆಂಬಂತೆ, ಈತನ ವಿಶಿಷ್ಟ ಸೃಷ್ಟಿಯೆಂಬಂತೆ ಕಂಗೊಳಿಸಿ ಗೊಂಗೊರಿಸಮ್ ಎಂದೇ ಹೆಸರಾಯಿತು. ಗೊಂಗೊರಾನ ಎಲ್ ಪಾಲಿಫಿಮೊ, ಲಾಸ್ ಸೋಲಿಡಾಡಿಸ್ ಈ ಎಂಬ ಮಹಾಕೃತಿಗಳು ಈ ಕಾವ್ಯ ಶೈಲಿ ಅತ್ಯುತ್ಕೃಷ್ಟ ಮಾದರಿಗಳಾಗಿವೆ. ಹಲವಾರು ಕಿರಿಯ ಕವಿಗಳು ಈ ಶೈಲಿಯ ಪ್ರಭಾವದಿಂದಾಕರ್ಷಿತರಾದುದು ಮಾತ್ರವಲ್ಲ 17ನೆಯ ಶತಮಾನದ ಸ್ಪ್ಯಾನಿಷ್ ಕಾವ್ಯದ ಮೇಲೆಲ್ಲ ಇದರ ಪ್ರಭಾವ ಬಿದ್ದಿತು. ಈ ಶೈಲಿಯನ್ನು ಕಟುವಾಗಿ ಖಂಡಿಸಿದ ವಿಮರ್ಶಕರೂ ಇದ್ದರು. ಹೀಗೆ ಈ ಕಾವ್ಯಪದ್ಧತಿ ತೀವ್ರವೂ ಕೋಲಾಹಲಕರವೂ ಆದ ವಿವಾದವನ್ನೇ ಎಬ್ಬಿಸಿತು. 18ನೆಯ ಶತಮಾನದಲ್ಲಿಯಾದರೂ ಈ ಶೈಲಿಯ ಕಾವ್ಯಕ್ಕೆ ಮನ್ನಣೆಯೇ ಇಲ್ಲವಾಯಿತು. ಸುಮಾರು 2 ಶತಮಾನಗಳ ಕಾಲ ಗೊಂಗೊರಾನ ಕಾವ್ಯಗಳು ಅವಜ್ಞೆಯ ಕಂದರದಲ್ಲಿ ಬಿದ್ದು ಹೋದವು. 1927ರಲ್ಲಿ ಡಮಾಸೊ ಅಲೆನ್ಸ್‌ ಎಂಬ ಸಾಹಿತ್ಯ ವಿದ್ವಾಂಸ ಸೋಲೆಡಾಡಿಸ್ ಕೃತಿಯನ್ನು ಸಂಪಾದಿಸಿ ಅದಕ್ಕೊಂದು ದೀರ್ಘವಾದ ವಿಮರ್ಶಾತ್ಮಕ ಮುನ್ನುಡಿ ಬರೆದು, ಅನುಬಂಧದಲ್ಲಿ ಕಾವ್ಯದ ತಾತ್ಸರವನ್ನು ಸರಳವಾದ ಗದ್ಯದಲ್ಲಿ ಕೊಟ್ಟು ಪ್ರಕಟಿಸಿದ ಅನಂತರ ಗೊಂಗೊರಾನ ಹಿರಿಮೆ ಪುನಃ ಪ್ರತಿಷ್ಠಾಪಿತವಾಯಿತು. ಗೊಂಗೊರಾ ಸ್ಪೇನಿನ ಹಿರಿಯ ಕವಿಗಳ ಸಾಲಿಗೆ ಸೇರತಕ್ಕವ. ಈತನ ಕಾವ್ಯ ಕ್ಲಿಷ್ಟವಾಗಿರಬಹುದೇ ವಿನಾ ಎಲ್ಲಿಯೂ ನೀರಸವಾಗಿಲ್ಲ. ಈತನ ಶೈಲಿ ಕುಟ್ಟಿಬಂದುದು. ಪಾಲಿಫಿಮೊ, ಸೋಲೆಡಾಡಿಸ್‌ ಕಾವ್ಯಗಳಲ್ಲಿ ಮಹಾಕಾವ್ಯದ ಅಂಶಗಳೂ ಕುರಿಗಾಹಿ ಕಾವ್ಯ (ಪ್ಯಾಶ್ಚರಲ್ ಪೊಯಟ್ರಿ) ಸಂಕೇತಗಳೂ ಸೇರಿವೆ. ನಿರ್ದಿಷ್ಟವಾದ ವಸ್ತುವಾಗಲೀ ಭಾವದ ಅಂಶವಾಗಲೀ ಇಲ್ಲದಿದ್ದರೂ ಕವಿಯ ಅದ್ಭುತವಾದ ವರ್ಣನಾಚಾತುರ್ಯ ದಿಂದಾಗಿ ಪಾತ್ರ, ಸನ್ನಿವೇಶ, ನಿಸರ್ಗ ಜೀವದುಂಬಿ ನಿಲ್ಲುತ್ತವೆ. ಕಾವ್ಯದ ಉದ್ದಕ್ಕೂ ಇಂಪಾದ ಸಂಗೀತದ ಲಯ ಕಾಣುತ್ತದೆ. ಸೋಲೆಡಾಡಿಸ್‌ ಕಾವ್ಯದಲ್ಲಿ ತೆರೆಯುವ ಅಚ್ಚನಾಗರಿಕ ಲೋಕ, ಪಾಲಿಫಿಮೊ ಕಾವ್ಯದಲ್ಲಿ ಬರುವ ನಶ್ವರವಾದರೂ ತೀವ್ರ ಸಂವೇದನೆಯಿಂದ ಪುಷ್ಟಿಗೊಳ್ಳುವ ಐಹಿಕ ಸುಖದ ವರ್ಣನೆ ಸ್ಪೇನಿನ ಸಾಹಿತ್ಯಕ್ಕೆ ಕವಿಯ ಅಪೂರ್ವವಾದ ಕಾಣಿಕೆಗಳಾಗಿವೆ. ಪ್ರಯೋಗ ಸಾಧ್ಯವಲ್ಲದ ಮೂರು ನಾಟಕಗಳು, ಪಿರಮೊ ಇ ಥಿಸಿ ಎಂಬ ಕೃತಿ, ಅಮೂಲ್ಯವಾದ ಪತ್ರಗಳ ಒಂದು ಸಂಕಲನ-ಇವು ಈತನ ಇತರ ಕೃತಿಗಳು. ಈತನ ಕಾವ್ಯವನ್ನು ಕುರಿತು ಬೆಳೆದಿರುವ ವಿಮರ್ಶೆ ಹಾಗೂ ವಿವಿಧ ವ್ಯಾಖ್ಯಾನ ಸಾಹಿತ್ಯ- ಗ್ರಂಥಗಳು ಅಲಕ್ಷಿಸಲಾಗದಷ್ಟು ಸತ್ಯpdasaaha. 1626ರಲ್ಲಿ ಪಾರ್ಶ್ವವಾಯುಪೀಡಿತನಾಗಿ ಮ್ಯಾಡ್ರಿಡ್‌ ನಿಂದ ಕಾರ್ಡೊಬಕ್ಕೆ ಹಿಂತಿರುಗಿದ ಕವಿ ಒಂದು ವರ್ಷ ಕಾಲ ನರಳಿ ಮರಣ ಹೊಂದಿದ. (8.29.25.) ಗೊಂಡಲ್ : ಭಾರತದ ಒಂದು ಮಾಜಿ ದೇಶೀಯ ಸಂಸ್ಥಾನ; ಅದರ ರಾಜಧಾನಿಯಾಗಿದ್ದ ಪಟ್ಟಣ. ಈಗ ಗುಜರಾತ್ ರಾಜ್ಯದ ರಾಜಕೋಟೆ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಕೇಂದ್ರ ಸಂಸ್ಥಾನದ ವಿಸ್ತೀರ್ಣ 1,024 ಚ.ಮೈ. ೫೧೩ 1941ರ ಗಣತಿಯ ಪ್ರಕಾರ ಅದರ ಜನಸಂಖ್ಯೆ 244,514 ಇತ್ತು. ಇಲ್ಲಿ ಗೊಂಡಲ್ ಮತ್ತು ಪಾನೇಲೀ ಎಂಬ ಎರಡು ಸರೋವರಗಳಿವೆ. ಹತ್ತಿ ಮತ್ತು ಉಣ್ಣೆ ಜವಳಿ, ಜರಿ, ಪಾತ್ರೆ, ಮರದ ಆಟಿಗೆ, ದಂತದ ಬಳೆ ಮುಂತಾದ ಪದಾರ್ಥಗಳು ತಯಾರಾಗುತ್ತವೆ. ಎಣ್ಣೆಯ, ಹಿಟ್ಟಿನ ಮತ್ತು ಹತ್ತಿಯ ನೂಲಿನ ಗಿರಣಿಗಳೂ ಮುದ್ರಣಾಲಯಗಳೂ ಬೆಂಕಿಪೆಟ್ಟಿಗೆಯ ಮತ್ತು ಚರ್ಮದ ಕಾರ್ಖಾನೆಗಳೂ ಇವೆ. ಹಿಂದೆ ಸಂಸ್ಥಾನದಲ್ಲಿ 172 ಪ್ರಾಥಮಿಕ ಶಾಲೆಗಳು, 2 ಪ್ರೌಢಶಾಲೆಗಳು, ಒಂದು ಕಾಲೇಜು ಇದ್ದವು. ಪ್ರಾಥಮಿಕ ಆಗಿನ ಸಂಸ್ಥಾನದ ವಾರ್ಷಿಕ ಹುಟ್ಟುವಳಿ 60 ಲಕ್ಷ ರೂ. ಅದು ಬ್ರಿಟಿಷರಿಗೆ ವರ್ಷಕ್ಕೆ 110,721 ರೂ. ಕಪ್ಪ ಕೊಡಬೇಕಾಗಿತ್ತು. ಗೊಂಡಲ್ ಸಂಸ್ಥಾನವನ್ನಾಳುತ್ತಿದ್ದ ರಾಜ ರಜಪೂತವಂಶಸ್ಥ ಆತನ ಮೂಲ ಪುರುಷ 17ನೆಯ ಶತಮಾನದ ಕುಂಭೋಜಿ. 1807ರಲ್ಲಿ ಬ್ರಿಟಿಷರೊಂದಿಗೆ ಆಗಿನ ರಾಜ ಸಂಧಿ ಮಾಡಿಕೊಂಡಿದ್ದ. ಗೊಂಡಲ್ ಪಟ್ಟಣ ಗೊಂಡಲೀ ನದಿಯ ಪಶ್ಚಿಮ ದಡದಲ್ಲಿ ಉ.ಅ. 21°, 58 ಮತ್ತು ಪೂ.ರೇ. 70, 48' ಮೇಲೆ ಇದೆ. ಜನಸಂಖ್ಯೆ 95,991 (2001). ಇದರ ನಾಲ್ಕು ಮೂಲೆಗಳಲ್ಲಿ ಬುರುಜುಗಳನ್ನೂ ಸುತ್ತ ಕೋಟೆಗೋಡೆಯ ಅವಶೇಷಗಳನ್ನೂ ಕಾಣಬಹುದು. ಇಲ್ಲಿರುವ ನೌಲಾಖಾ ಅರಮನೆ 17ನೆಯ ಶತಮಾನದ್ದಾಗಿದ್ದು ಇದರ ವಾಸ್ತುಶಿಲ್ಪ ಬಹು ಸುಂದರವಾಗಿದೆ. (ಎಫ್.ಆರ್.ಜಿ.) ಗೊಂದಲಿಗರು : ಅಂಬಾಭವಾನಿಯ ಹೆಸರಿನಲ್ಲಿ ಗೊಂದಲ ಹಾಕುವ ಜನರನ್ನು ಈ ಹೆಸರಿನಿಂದ ಕರೆಯುತ್ತಾರೆ. ಗೋಂಧಳಿ, ಗೊಂದಲಿ ಎಂಬುವು ಗೊಂದಲ ಎಂಬ ಪದಕ್ಕೆ ಇರುವ ಇತರ ರೂಪಗಳು. ಈ ಜನ ಮಹಾರಾಷ್ಟ್ರದವರು. ಜಮದಗ್ನಿ ಮತ್ತು ಆತನ ಪತ್ನಿ ರೇಣುಕ ಈ ಪಂಗಡದವರ ಸ್ಥಾಪಕರೆಂದು ಪ್ರತೀತಿ. ಇವರು ಶಿವಾಜಿಯ ಗೂಢಚಾರರಾಗಿ, ಭಿಕ್ಷುಕರಂತೆ ವೇಷಧಾರಿಗಳಾಗಿ ಮುಸಲ್ಮಾನರ ರಾಜ್ಯವಾಗಿದ್ದ ಬಿಜಾಪುರಕ್ಕೆ ಬಂದರು. ಅಲ್ಲಿನ ಪರಿಸ್ಥಿತಿಯಿಂದಾಗಿ ಇವರು ತಮ್ಮ ವೇಷವನ್ನೇ ಜೀವನಾಧಾರವನ್ನಾಗಿ ಮಾಡಿಕೊಳ್ಳಬೇಕಾಯಿತು. ಗೊಂದಲಿಗರ ಮೇಳ ಅಂಬಾಭವಾನಿ (ತುಳುಜಾಭವಾನಿ) ಇವರ ಕುಲದೇವತೆ. ಮಹಾರಾಷ್ಟ್ರದ ತುಳಜಾಪುರ ಈ ದೇವತೆಯ ಮೂಲಸ್ಥಾನ. ಗೊಂದಲಿಗರಲ್ಲಿ ಎರಡು ಗೋತ್ರಗಳಿವೆ : ಸ್ವಗೋತ್ರ ಮತ್ತು ಭಿನ್ನಗೋತ್ರ, ಸ್ವಗೋತದ ಗುಂಪು ಬ್ರಾಹ್ಮಣ, ಧಾನಗಾರ, ಮರಾಠಾ, ಕಂಬಾರ, ಕದಮ್‌ರಾಮ್, ರೇಣುಕ್‌ರಾಮ್, ಮಾಲಿ, ಅಕರ್ಮಾಸ – ಎಂಬ ಎಂಟು ಗುಂಪುಗಳಾಗಿವೆ. ಭಿನ್ನ ಗೋತ್ರ ಪವಾರ್, ಗಾಯಕವಾಡ ಮೊದಲಾಗಿ ಹನ್ನೆರಡು ರೀತಿಯಾಗಿ ಒಡೆದಿದೆ. - ಗಂಡುಮಕ್ಕಳ ಉಡುಗೆತೊಡುಗೆ ಸಾಮಾನ್ಯವಾದುದು. ಅಂಗಿ ಇಲ್ಲವೆ ಜುಬ್ಬ, ಕಚ್ಚೆಪಂಚೆ ಇಲ್ಲವೆ ಪೈಜಾಮ, ತಲೆಗೆ ಸುಮಾರು ಹನ್ನೆರಡು ಅಡಿಗಳಿಗೂ ಹೆಚ್ಚಿನ ನೀಳವಾದ ಬಟ್ಟೆರುಮಾಲು (ಮುಂಡಾಸು) ಇಲ್ಲವೆ ಟೋಪಿ, ಕೈಬೆರಳಲ್ಲಿ ಉಂಗುರ, ಕೊರಳಿನಲ್ಲಿ ಚಿನ್ನದಸರ ಇರುವುದುಂಟು. ಹೆಣ್ಣುಮಕ್ಕಳು ಸಾದಾ ಸೀರೆ ರವಿಕೆ ತೊಡುತ್ತಾರೆ. ಹೆಂಗಸರು ಕಚ್ಚೆ ಹಾಕುವುದು ರೂಢಿ. ಇವರ ಆಭರಣಗಳು ಬಹಳ ವಿಶಿಷ್ಟವಾದವು. ತಲೆಗಂಟಿನ ಜಾಗದಲ್ಲಿ ಗಜರ; ಮೂಗಿನಲ್ಲಿ ನತ್ತು; ಕಿವಿಯ ಮೇಲೆ ಬುಗುಡಿ; ಕೆಳಗೆ ಹೂ; ಕೊರಳಿನಲ್ಲಿ ಗುಂಡಿನ ಸರ, ಚಪ್ಪಲ ಹಾರ, ಬೋದುಮಾಳ, ತಾಂಡಳೀಪೂರ್, ಪುತ್ಥಳೀಸರ, ತಾಳಿ ಸಾಮಾನು, ಕೋಯಿ, ವಜ್ರಟಿಕ್ಕಿ, ಗೆಜ್ಜೆಟಿಕ್ಕಿ; ತೋಳಿಗೆ ತೋಳುಬಂದಿ, ಪಾಟ್ನ, ಬಿಲ್ವ‌, ಬಳೆ, ಸೊಂಟಕ್ಕೆ ಡಾಬು; ಕಾಲಿಗೆ ತೋಡೆ, ಪೈಜಾಮ್, ಕಾಲುಂಗುರ, ಕಾಲುಮಚ್ಚಿ ಗೇಂಡು<noinclude></noinclude> 9hdflfgctfida86mxy0x1ab9jhbnqtk ಪುಟ:Mysore-University-Encyclopaedia-Vol-6-Part-10.pdf/೪೬ 104 118215 313651 2026-04-30T13:58:27Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೊಂಬೆಗಳು ಗೊಂದಲಿಗರಲ್ಲಿ ಮಹಾಶಕ್ತಿದೇವತೆಯೊಂದುಂಟು. ಸಟವೆ ಎಂದು ಅದರ ಹೆಸರು. ಮಗುವಿನ ಹಣೆಯ ಮೇಲೆ ಒಳ್ಳೆಯದನ್ನು ಬರೆಯಲಿ ಎಂದು ಆ ದೈವವನ್ನು ಪೂಜಿಸುತ್ತಾರೆ. ಮಗು ಜನನವಾದ ಐದು ದಿನಕ್ಕೆ ಆಚರಿಸುವ ಪೂಜೆಗಳನ್ನು... 313651 proofread-page text/x-wiki <noinclude><pagequality level="1" user="Pragathi. BH" /></noinclude>ಗೊಂಬೆಗಳು ಗೊಂದಲಿಗರಲ್ಲಿ ಮಹಾಶಕ್ತಿದೇವತೆಯೊಂದುಂಟು. ಸಟವೆ ಎಂದು ಅದರ ಹೆಸರು. ಮಗುವಿನ ಹಣೆಯ ಮೇಲೆ ಒಳ್ಳೆಯದನ್ನು ಬರೆಯಲಿ ಎಂದು ಆ ದೈವವನ್ನು ಪೂಜಿಸುತ್ತಾರೆ. ಮಗು ಜನನವಾದ ಐದು ದಿನಕ್ಕೆ ಆಚರಿಸುವ ಪೂಜೆಗಳನ್ನು ಐದೀಶಿ ಎನ್ನುತ್ತಾರೆ. ಮಗು ಹುಟ್ಟಿದ ಹನ್ನೆರಡನೆಯ ದಿನ ತೊಟ್ಟಿಲಿಗೆ ಹಾಕುವುದು, ಹೆಸರಿಡುವುದು, ಜೋಗುಳ ಹಾಡುವುದು ರೂಢಿಯಲ್ಲಿದೆ. ಲಗ್ನವಾದ ಹೆಣ್ಣು ಮೈನೆರೆದಾಗ ಅವಳ ಪತಿಗೆ ಬಣ್ಣ ಎರಚುವುದು (ರಂಗು ಹಲ್ತಾತ್) ಉಂಟು. ಮಕರ (ಮೈನೆರೆದ ಹಣ್ಣನ್ನು ಕೂಡಿಸುವ ಪ್ರತ್ಯೇಕವಾದ ಗುಡಿಸಲು) ಬಿಟ್ಟು ಹೆಣ್ಣು ಹೊರಗೆ ಬರುವತನಕ ಗಂಡಿನ ಮೈಮೇಲೆ ಬಣ್ಣ ಇರಬೇಕಾಗುತ್ತದೆ. ಬಟ್ಟೆ ಬದಲಾಯಿಸಿದರೆ ಮತ್ತೆ ರಂಗು ಹಾಕುತ್ತಾರೆ. ಗೊಂದಲಿಗರಲ್ಲಿ ಮೊದಮೊದಲು ತೊಟ್ಟಿಲುವಿವಾಹ, ಬಾಲ್ಯವಿವಾಹ ಇದ್ದುವು. ಈಗ ವಧುವಿಗೆ ಏಳೆಂಟು ವರ್ಷಗಳಾದ ಮೇಲೆ ಲಗ್ನ ಮಾಡುವುದು ಬಳಕೆಯಲ್ಲಿದೆ. ಇವರಲ್ಲಿ ಲಗ್ನವಾಗುವಾಗ ವೀಳ್ಯದ ಶಾಸ್ತ್ರ ಇಟ್ಟುಕೊಳ್ಳುತ್ತಾರೆ. ಲಗ್ನದ ದಿನವನ್ನು ಗೊತ್ತುಮಾಡುತ್ತಾರೆ. ಮೂರು ದಿನಗಳ ಲಗ್ನ ಇವರಲ್ಲಿ ಉಂಟು. ಮೊದಲ ದಿನ ಹಸುರು ಚಪ್ಪರದಲ್ಲಿ ನೆರೆದಿರುವವರಿಗೆ ಕುಂಕುಮದಿಂದ ಹೆಬ್ಬೆಟ್ಟು ಗಾತ್ರದ ನಾಮ ಬಳೆಯುತ್ತಾರೆ, ಅಕ್ಕಿಯೊಂದಿಗೆ ಜೋಳ ಬೆರೆಸಿದ ಅಕ್ಷತೆಯನ್ನು ಎಲ್ಲರ ಕೈಗೂ ಹಂಚುತ್ತಾರೆ. ಅವರಲ್ಲಿ ಒಬ್ಬ ಮಂತ್ರ ಹೇಳುತ್ತ ತಾಳಿ ಕಟ್ಟಿಸುತ್ತಾನೆ. ಎರಡನೆಯ ದಿನ ಸೊಲಿಗೆ ನೀರಿನ ಸ್ನಾನದ ಕಾರ್ಯಕ್ರಮ ಇರುತ್ತದೆ. ಸ್ನಾನ ಆದಮೇಲೆ ಮೈ ಒರೆಸಿಕೊಳ್ಳುವ ಮುಂಚೆಯೇ ಚಂಡಾಡುವ ಶಾಸ್ತ್ರ ಮಾಡುತ್ತಾರೆ. ಆ ಚಂಡುಗಳು ಬೇವಿನ ಸೊಪ್ಪಿನಿಂದ ಆದವು. ಉಳಿದ ಶಾಸ್ತ್ರಗಳು ಮಾಮೂಲಿನಂತೆ. ಗೊಂದಲಿಗರಲ್ಲಿ ಏನಾದರೂ ಜಗಳವಾದರೆ ಫಿರಾದಿ ಓಣಿಯ ಜನಕ್ಕೆ ತಿಳಿಸುತ್ತಾನೆ. ಆಗ ಪಂಚರು ಸೇರಿ ನ್ಯಾಯಕ್ಕೆ ಕೂರುತ್ತಾರೆ. ಏನಿದ್ದರೂ ಆ ಜಗಲಿಯಲ್ಲಿ, ಅವರ ಮುಂದೇ ಇತ್ಯರ್ಥವಾಗಬೇಕು. ಕೋರ್ಟಿಗೆ ಹೋಗುವ ಸಂದರ್ಭಗಳು ಅಪರೂಪ. ತಪ್ಪಿತಸ್ಥನಿಗೆ ದಂಡ ವಿಧಿಸಲಾಗುತ್ತದೆ. ದಂಡ ಕೊಡದವರಿಗೆ ಇವರ ಸಮಾಜದಲ್ಲಿ ಯಾವ ಸ್ಥಾನವೂ ಇರುವುದಿಲ್ಲ. ಗೊಂದಲಿಗರಲ್ಲಿ ಲಗ್ನವಾದವರು ಮಾತ್ರ ಹೆಣ ಹೊರುವ, ಸಂಸ್ಕಾರ ಮಾಡುವ ಹಕ್ಕು ಪಡೆದಿರುತ್ತಾರೆ. ಲಗ್ನವಾದವರು ಸತ್ತರೆ ಎಷ್ಟೇ ಚಿಕ್ಕ ಪ್ರಾಯದವರಿದ್ದರೂ ಸುಡುತ್ತಾರೆ. ಲಗ್ನವಾಗಿದೆ ಸತ್ಯ ಹಣವನ್ನು ಎಕ್ಕದ ಗಿಡದೊಂದಿಗೆ ಲಕ್ಷಮಾಡುತ್ತದೆ. ಇನ್ನೂ ಲಗ್ನವಾಗದ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸತ್ತರೆ ಅಂಥವರನ್ನು ಹುಗಿಯುತ್ತಾರೆ. ಮಕ್ಕಳು ಸತ್ತರೆ ಮೊರವನ್ನು ಉಪಯೋಗಿಸದೆ ಕೈಗಳಿಂದಲೇ ಅವನ್ನು ಒಂದು ಕೃಪಾಸದಲ್ಲಿಲ್ಲದ ಬೇರೆ ಜಾಗದಲ್ಲಿ ಹೂಳುತ್ತಾರ ಎಲ್ಲ ಹಬ್ಬಗಳನ್ನು ಇವರು ಆಚರಿಸುತ್ತಾರೆ. ಮೊಹರಂ ಮತ್ತು ಹೋಳಿ ಹಬ್ಬಗಳೂ ಇವರಲ್ಲಿ ಉಂಟು. ಈ ಎರಡು ಹಬ್ಬಗಳಲ್ಲಿ ಕಟ್ಟುವ ವೇಷಕ್ಕೆ ಸೋಂಗು ತೆಗೆಯುವುದು ಎಂದು ಕರೆಯುತ್ತಾರೆ. ಹಣ ಸಂಪಾದನೆಯೇ ಇಲ್ಲಿ ಮುಖ್ಯವಾದುದು. ದೀಪಾವಳಿಯಲ್ಲಿ ಲಕ್ಷ್ಮೀಪೂಜೆ ಮಾಡುತ್ತಾರೆ. ಆಷಾಢದ ಕೊನೆಯಲ್ಲಿ ಇಲ್ಲವೆ ಶ್ರಾವಣದ ಮೊದಲಲ್ಲಿ ನಡೆಯುವ ದುರ್ಗವ್ವನ ಹಬ್ಬ ಇವರಿಗೆ ಮುಖ್ಯವಾದುದು. ಗೊಂದಲ ಹಾಕುವುದು ಸಾಮಾನ್ಯವಾಗಿ ಅಂಬಾಭವಾನಿಯ ಮುಂದೆ, ದೇವಿಯ ಗುಡಿಯ ಮುಂದೆ ಅದು ನಡೆಯುತ್ತದೆ. ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅಂಬಾಭವಾನಿಯ ಒಕ್ಕಲವರು ತಮ್ಮ ಮನೆಗಳಲ್ಲಿ ಗೊಂದಲ ಹಾಕಿಸುವ ಪದ್ಧತಿ ಉಂಟು. ಗೊಂದಲ ಪ್ರಾರಂಭವಾಗುತ್ತಿದ್ದಂತೆ ನೆಲದ ಮೇಲಿದ್ದ ಸಂಬಾಳ (ಜೋಡಿ ತಬಲಗಳು) ಹೆಗಲೇರುತ್ತದೆ. ಚೌಡಿಕೆ ಶ್ರುತಿಗೊಳ್ಳುತ್ತದೆ. ಪತ್ತ ಕೈ ಸೇರುತ್ತದೆ. ಮುಂಡಾಸು ಕಚ್ಚೆಗಳು ಬಿಗಿಗೊಳ್ಳುತ್ತವೆ. ಮೊದಲು ಬರುವ ಸ್ವರವೇ ಚೌಡಿಕೆಯದು. ಈ ಮೇಳದಲ್ಲಿ ಮೂರು ಜನ ಇರುತ್ತಾರೆ. ಪತ್ತ ಹಾಕುವವನೇ ಕಥೆಗಾರ, ಗಣಪತಿ ಸ್ತೋತ್ರದಿಂದ ಗೊಂದಲ ಪ್ರಾರಂಭವಾಗುತ್ತದೆ. ಅನಂತರ ದೇವೀಸ್ತೋತ್ರ ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಈ ಸ್ತೋತ್ರವನ್ನು ನಾನಾಗತ್ತಿನಲ್ಲಿ ಹೇಳುತ್ತಾರಾದರೂ ಮರಾಠಿ ಬಳಕೆಯೇ ಹೆಚ್ಚು. ಗೊಂದಲದ ಲಾವಣಿಗಳು ವೀರರಸ ಪ್ರಧಾನವಾದವು. ಅನೇಕ ದೇಶಭಕ್ತರ ಕಥೆಗಳು ಅವುಗಳಲ್ಲಿ ಬರುತ್ತವೆ. ಈ ಭಕ್ತರು ಮೈಮರೆತು ಕುಣಿಯುವ ನೃತ್ಯ ರೋಮಾಂಚಕಾರಿಯಾದುದು. ತಮ್ಮ ವಾದ್ಯಗಳಿಂದ ಹೊರಹೊಮ್ಮುವ ಸ್ವರದ ರೂಪದಲ್ಲಿ ತಮ್ಮ ಆರಾಧ್ಯದೈವ ಪ್ರತ್ಯಕ್ಷಗೊಂಡಿತು ಎಂದವರು ನಂಬುತ್ತಾರ. ಮೇಳ ಬೆಳಕು ಹರಿಯುವ ತನಕ ನಡೆಯುತ್ತದೆ. ಆದಕಾರಣ ಕಥೆಯ ವಿಸ್ತಾರಕ್ಕೆ ಸಮವಾಗಿ ಅಲ್ಲಿ ಸ್ತೋತ್ರಗಳ, ಮನೋರಂಜನೆಗಾಗಿ ಹಾಡುವ ಲಾವಣಿಗಳ ಸಂಖ್ಯೆಯನ್ನು ಅಳವಡಿಸಲಾಗುತ್ತದೆ. ಗೊಂದಲಿಗರಿಗೆ ನಾಗರಿಕ ಸಂಪರ್ಕ ಉಂಟಾಗುವ ಮುನ್ನ ಅವರು ಗೊಂದಲಕ್ಕೆಂದು ಬಳಸುತ್ತಿದ್ದ ವೇಷಭೂಷಣಗಳು ಹೀಗೆ ಇದ್ದವು; ಐವತ್ತು ಅರವತ್ತು ಅಡಿ ಉದ್ದದ ಬಟ್ಟೆಯ ಮುಂಡಾಸು, ಕಾಲತನಕ ಇರುವ ಉದ್ದನೆಯ ಅಂಗಿ, ಎದೆಯ ಮೇಲೆ ಕತ್ತರಿ ಆಕಾರದ ಕವಡೆಪಟ್ಟಿಗಳು, ಕವಡೆಪಟ್ಟಿಗಳ ನಡುವೆ ದೇವೀವಿಗ್ರಹ, ನಡುವಿಗೆ ಕವಡಪಟ್ಟಿ, ಕಾಲಿಗೆ ಗೆಜ್ಜೆ. ಈಗಲೂ ವಿಶೇಷ ಸಂದರ್ಭಗಳಲ್ಲಿ ಈ ವೇಷದಲ್ಲೇ ಗೊಂದಲ ಹಾಕುತ್ತಾರೆ. ಈಗ ಸಾಮಾನ್ಯವಾಗಿ ದೈನಂದಿನ ವೇಷದಲ್ಲೇ ಗೊಂದಲ ನಡೆದುಹೋಗುತ್ತದೆ. ಬಹುಪಾಲು ಗೊಂದಲಿಗರು ಈಗ ಬಿಜಾಪುರ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಗುಲ್ಬರ್ಗ, ಬಿದರೆ, ಕಾಳಾ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕಂ ಬರುತ್ತಾರೆ. (ಪಿ.ಆರ್.ಟಿ.) ಗೊಂಬೆಗಳು : ಆಟಿಕೆಗಳಲ್ಲಿ ಬಹು ಮುಖ್ಯವಾದ ಒಂದು ವಿಭಾಗ, ಗೊಂಬೆಗಳಲ್ಲಿ ಮನುಷ್ಯರ ಆಕೃತಿಗಳಂತೆ ಮೃಗಪಕ್ಷಿ, ಗಿಡಮರಗಳ ಆಕೃತಿಗಳನ್ನೂ ಕಾಣಬಹುದು. ಜನಪದ ಸಾಹಿತ್ಯ ಮತ್ತು ವಸ್ತುಗಳ ಸಂಗ್ರಹಕಾರ್ಯ ನಡೆದಂತೆಲ್ಲ ಅತಿ ಹಿಂದಿನ ಕಾಲದ ಆಟಿಕೆಗಳನ್ನು ಉತ್ಯನನ ಮಾಡಿ ವಸ್ತುಸಂಗ್ರಹಾಸುಗಳಲ್ಲಿ ಕೂಡಿಡುತ್ತ ಬಂದಿದ್ದಾರೆ. ಮೊಹಂಜೊದಾರೋದಲ್ಲಿ ದೊರೆತ ಮಕ್ಕಳ ಆಟದ ಗೊಂಬೆಗಳು: 1. ಮರದ ಕೊಂಬೆಯನ್ನೇರುತ್ತಿರುವ ಆಳಿಲು, 2. ಗಿಣಿ, 3. ಗಾಲಿಗಳಿದ್ದ ಪಾರಿವಾಳ, 4. ಗಾಲಿಗಳಿದ್ದ ಪಕ್ಷಿ, 5. ಕೋಳಿ, 6, ಕೀಲುಗಳಿದ್ದ ಬೊಂಬೆ, 7, ತಾಯಿಮಗು, 8. ನಾಯಿಮರಿ, 9. ಟಗರು ಗೊಂಬೆಗಳ ತಯಾರಿಕೆ ಭಾರತದ ಒಂದು ಪ್ರಾಚೀನ ಕೈಗಾರಿಕೆ ಎಂಬುದನ್ನು ಐತಿಹಾಸಿಕ ಸಂಶೋಧನೆಗಳು ತೋರಿಸಿಕೊಟ್ಟಿವೆ. ನಾಗರಿಕತೆಯ ಉಗಮವಾದಾಗಿ ನಿಂದಲೂ ಕುತೂಹಲಕಾರಿಯಾದ ಅನೇಕ ಗೊಂಬೆಗಳನ್ನು ಕಾಣಬಹುದಾಗಿದೆ. ತನ್ನ ಉದರ ಪೋಷಣೆಗೆ ಆದಿಮಾನವ ಬೇಟೆಯನ್ನು ಅವಲಂಬಿಸಬೇಕಾಯಿತಷ್ಟೆ. ಇದಕ್ಕಾಗಿ ಕೋಲುಗಳು, ಬಿಲ್ಲುಗಳು, ಅನೇಕ ಕಲ್ಲಿನ ಉಪಕರಣಗಳು ಮುಂತಾದವನ್ನು ಬಳಸುತ್ತಿದ್ದ. ತನ್ನ ಬಳಕೆಯ ವಸ್ತುಗಳ ಆಕೃತಿಯಲ್ಲೇ ತನ್ನ ಮಕ್ಕಳಿಗೆ ಆಟದ ವಸ್ತುಗಳನ್ನು ಆತ ಮಾಡಿಕೊಟ್ಟ, ಕಾಲಕ್ರಮಿಸಿದಂತೆ ಅವನ ಜೀವನದಲ್ಲಿ ಪರಿವರ್ತನೆಯಾಗುತ್ತ ಬಂದು ವ್ಯವಸ್ಥಿತವಾದ ಒಂದು ಬದುಕಿನ ಹಾದಿಯನ್ನು ಆತ ಕಂಡುಕೊಂಡಾಗ, ಮಡಕೆ, ಕುಡಿಕೆ ಮುಂತಾದ ಪದಾರ್ಥಗಳನ್ನೂ ಬಟ್ಟೆಬರೆಗಳನ್ನೂ ಲೋಹದ ವಸ್ತುಗಳನ್ನೂ ಬಳಸಲು ಅರಿತಾಗ, ಮಕ್ಕಳ ಆಟದ ಗೊಂಬೆಗಳಿಗೂ ಅದೇ ಆಕೃತಿಗಳು ದೊರೆತವು. ಪೂರ್ವ ಭಾವಿ ಇತಿಹಾಸ ಯುಗಕ್ಕೆ ಸೇರಿದ ಹರಪ್ಪ, ಮೊಹೆಂಜೊದಾರೋಗಳಲ್ಲಿ ದೊರೆತಿರುವ ಆಟದ ಸಾಮಾನುಗಳಲ್ಲಿ ಗೊಂಬೆಗಳಿಗೆ ಒಂದು ವಿಶಿಷ್ಟ ಪ್ರಾಮುಖ್ಯವಿದೆ. ಅಲ್ಲಿನ ಗೊಂಬೆಗಳಲ್ಲಿ, ಹಾಸಿಗೆಯಲ್ಲಿ ಮಲಗಿಕೊಂಡ ಮಗುವೊಂದನ್ನು ಆರೈಕೆ ಮಾಡುತ್ತಿರುವ ಸ್ತ್ರೀಮೂರ್ತಿಯೊಂದು ತುಂಬ ಕುತೂಹಲಜನಕವಾಗಿದೆ. ಆ ಗೊಂಬೆಗೆ ಒಂದು ವಿಧವಾದ ಒಳಲಂಗವನ್ನು ತೊಡಿಸಿ ಒಂದು ವಿಚಿತ್ರವಾದ ಟೋಪಿಯನ್ನು<noinclude></noinclude> rrfgb999zxqrtsns3klvczw4k86rtft ಪುಟ:Mysore-University-Encyclopaedia-Vol-6-Part-10.pdf/೪೯ 104 118216 313652 2026-04-30T13:59:11Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೊಡ್ಡು ಈಚಲು – ಗೊಡ್ಡುಗರು ಮರ ತಳಿಗಳನ್ನು ಪಡೆದು ವೃದ್ಧಿಸಲಾಗಿದೆ. ಹೂಗಳು ರೇಸೀಮ್ ಇಲ್ಲವೇ ಸ್ಪೆಕ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಗೊಡೀಷಿಯದ ಪ್ರಭೇದಗಳು ಬೆಟ್ಟಸೀಮೆ ಗಳಲ್ಲಿ ಚೆನ್ನಾಗಿ ಬೆಳೆಯುತ... 313652 proofread-page text/x-wiki <noinclude><pagequality level="1" user="Pragathi. BH" /></noinclude>ಗೊಡ್ಡು ಈಚಲು – ಗೊಡ್ಡುಗರು ಮರ ತಳಿಗಳನ್ನು ಪಡೆದು ವೃದ್ಧಿಸಲಾಗಿದೆ. ಹೂಗಳು ರೇಸೀಮ್ ಇಲ್ಲವೇ ಸ್ಪೆಕ್ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಗೊಡೀಷಿಯದ ಪ್ರಭೇದಗಳು ಬೆಟ್ಟಸೀಮೆ ಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಶೀತ ಹವಾಗುಣ ಇವುಗಳ ಬೆಳೆವಣಿಗೆಗೆ ಉತ್ತಮವಾದ್ದು. ಮೈದಾನ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಇವನ್ನು ಬೆಳೆಸುವುದು ಒಳ್ಳೆಯದು. ಇವನ್ನು ಬೀಜಗಳ ಮೂಲಕ ವೃದ್ಧಿಸಬಹುದು. ಉದ್ಯಾನಕಾರಿಗೆ ಯಲ್ಲಿ ಹೆಚ್ಚು ಪ್ರಸಿದ್ಧವಾದವು, ಮೀನ ಗೊ, ಬಾಟೀ, ಗೊ, ಗ್ರಾಂಡಿಫ್ಲೋರ ಪ್ರಭೇದಗಳು. ($20.00.00) ಗೊಡ್ಡು ಈಚಲು : ಜಿಮ್ಮೋಸ್ಪರ್ಮಿ (ನಗ್ನ ಬೀಜೀ) ವರ್ಗ, ಸೈಕಡೇಲೀಸ್ ಗಣ, ಸೈಕಡೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯಜಾತಿ. ಮಂಡೀಚಲು ಇದರ ಪರ್ಯಾಯ ನಾಮ. ಸೈಕ್ಯಾಸ್ ವೈಜ್ಞಾನಿಕ ಹೆಸರು. ಪ್ರಪಂಚದ ಉಷ್ಣ ಹಾಗೂ ಉಪೋಷ್ಣವಲಯಗಳಲ್ಲಿ ಹಬ್ಬಿರುವ ಸುಮಾರು 20 ಪ್ರಭೇದಗಳನ್ನು ಇದು ಒಳಗೊಂಡಿದೆ. ಭಾರತದಲ್ಲಿ ಸರ್ಸಿನ್ಯಾಲಿಸ್, ರೆವಲ್ಯೂಟಿ, ರಂಫಿಯ್ಕೆ, ಪೆಕ್ಸಿನೇಟ ಮತ್ತು ಬೆಡೋಮಿಯ್ಯ ಎಂಬ 5 ಪ್ರಭೇದಗಳು ಕಾಣ ದೊರೆಯುತ್ತವೆ. ಇವುಗಳ ಪೈಕಿ ಅವಲಟ ಮತ್ತು ಶಂಟ್ಟುಗಳನ್ನು ಉಸ್ಥಾನಗಳಲ್ಲಿ ಅಲಂಕಾರವಾಗಿ ಬೆಳೆಸಲಾಗಿದೆ. ಇವು ಕ್ರಮವಾಗಿ ಜಪಾನ್ ಮತ್ತು ಮಲಕ್ಕಗಳ ಮೂಲವಾಸಿಗಳು. ಉಳಿದ ಸಭೇದಗಳು ಭಾರತದಲ್ಲಿ ಸಂಭವಿath ಬೆಳೆಸುತ್ತದೆ. ಗೊಡ್ಡು ಈಚಲು: ಈಚಲು ಗರಿಯಂಥ ಎಲೆಗಳನ್ನೂ ಮಧ್ಯದಲ್ಲಿ ಗಂಡು ಶುಕುವನ್ನೂ ಗಮನಿಸಬಹುದು. ಗೊಡ್ಡು ಈಚಲು ಹೊರನೋಟಕ್ಕೆ ಹೆಚ್ಚು ಕಡಿಮೆ ಈಚಲು ಮರದಂತೆಯೇ ಕಾಣುತ್ತದೆ. ಇದರ ಎತ್ತರ ಸಾಮಾನ್ಯವಾಗಿ 2ಮೀ ಗಳಿಗೆ ಮೀರದು. ಆದರೂ ಅಪರೂಪಕ್ಕೆ 6 ಮೀ ಎತ್ತರಕ್ಕೂ ಬೆಳೆಯುವುದುಂಟು. ಈಚಲು, ತೆಂಗು ಮುಂತಾದವುಗಳಂತೆ ಇದರಲ್ಲೂ ಕವಲೊಡೆಯದ ಮುಖ್ಯ ಕಾಂಡವೊಂದಿದ್ದು ಅದರ ತುದಿಯಲ್ಲಿ ಎಲೆಗಳ ಕಿರೀಟವೊಂದಿದೆ. ಕಾಂಡ ಅಪೂರ್ವವಾಗಿ ಕವಲೊಡೆಯುವು ದುಂಟು. ಎಲೆಗಳು ಸಂಯುಕ್ತ ಮಾದರಿಯವು; ಹೆಚ್ಚುಕಡಿಮೆ ಈಚಲು ಗರಿಗಳಂತೆ ಕಾಣುತ್ತವೆ. ಅವುಗಳಂತೆಯೆ ಆಗಾಗ್ಗೆ ಬಿದ್ದುಹೋಗುವ ಇವುಗಳ ಬುಡಭಾಗ ಮಾತ್ರ ಕಾಂಡದ ಮೇಲೆ ಬಹಳ ಕಾಲ ಉಳಿದಿರುತ್ತದೆ. ಗೊಡ್ಡು ಈಚಲಿನ ಕೆಲವು ಬೇರುಗಳು ಭೂಮಿಯಿಂದ ಮೇಲಕ್ಕೆ ಕವಲೊಡೆದು ಬೆಳೆದು ಅಗಲಿಸಿದ ಕೈ ಬೆರಳುಗಳಂತೆ ಕಾಣುತ್ತವೆ. ಇವಕ್ಕೆ ಕಾರಲಾಯಿಡ್ ಬೇರುಗಳೆಂದು ಹೆಸರು. ಗೊಡ್ಡು ಈಚಲು ಭಿನ್ನಲಿಂಗಿ, ಗಂಡು ಮತ್ತು ಹೆಣ್ಣು ಲಿಂಗಾಂಗಗಳು ಶಂಕು (ಕೋನ್) ಇಲ್ಲವೆ ಸೊಬೈಲಸ್ ಎಂದು ಕರೆಯಲಾಗುವ ರಚನೆಗಳಲ್ಲಿ ಸ್ಥಿತವಾಗಿವೆ. ಗಂಡು ಶಂಕು ಸುಮಾರು 1/3 ಮೀ ಉದ್ದವಿದ್ದು ಅನೇಕ ಸೂಕ್ಷ್ಮಬೀಜಾಣುಪತ್ರಗಳನ್ನು (ಮೈಕ್ರೋಸ್ಟೋರೋಫಿಲ್ಸ್) ಒಳಗೊಂಡಿದೆ. ಶಂಕುವಿನ ಕೇಂದ್ರ ಅಕ್ಷದ ಮೇಲೆ ಒತ್ತಾಗಿ 8802 ಜೋಡಣೆಗೊಂಡಿರುವ ಮತ್ತು ಕ್ಷೀಣಿಸಿದ ಪತ್ರಗಳಂತಿರುವ ಇವುಗಳಲ್ಲಿ ಒಂದೊಂದರಲ್ಲೂ ಕಿರಿದಾದ ಬುಡಭಾಗ ಮತ್ತು ಅಗಲವಾದ ಮುಂಭಾಗಗಳನ್ನು ಗುರುತಿಸಬಹುದು. ಅಲ್ಲದೆ ಇವುಗಳ ತುದಿ ಮುಳ್ಳಿನಂತಾಗಿ ಮೇಲ್ಮುಖವಾಗಿ ಬಾಗಿದೆ. ಪ್ರತಿ ಬೀಜಾಣುಪತ್ರದ ಕೆಳಮೈ ಮೇಲೆ ಅಸಂಖ್ಯಾತ ಪರಾಗ ಚೀಲಗಳಿವೆ. ಇವುಗಳಲ್ಲಿ ಪರಾಗ ಉತ್ಪತ್ತಿಯಾಗುತ್ತದೆ. ಹೆಣ್ಣು ಶಂಕುವಿನಲ್ಲಿಯೂ ಅನೇಕ ಬೀಜಾಣು ಪತ್ರಗಳಿವೆ. ಇವು ಗಾತ್ರದಲ್ಲಿ ಸೂಕ್ಷ್ಮಬೀಜಾಣು ಪತ್ರಗಳಿಗಿಂತ ದೊಡ್ಡವು. ಇವುಗಳ ಸಂಖ್ಯೆಯೂ ಕಡಿಮೆ. ಅಲ್ಲದೆ ಇವು ಅಭ್ಯಕವಾಗಿ ಜೋಡಣೆಗೊಂಡಿವೆ. ಇದಕ್ಕೆ ಸ್ಕೂಲಬೀಜಾಣು ಪತ್ರಗಳೆಂದು (ಮೆಗಸ್ಟೋರೋಫಿಲ್ಸ್) ಹೆಸರು. ಒಂದೊಂದು ಪತ್ರದ ಎರಡು ಅಂಚುಗಳಲ್ಲೂ 2-3 ಜೊತೆ ಅಂಡಕಗಳು (ಓವ್ಯೂಲ್ಸ್) ಇವೆ. ಮುಂದೆ ಪರಾಗಸ್ಪರ್ಶ ಕ್ರಿಯೆ ಮತ್ತು ನಿಷೇಚನಗಳು ಪೂರ್ಣಗೊಂಡ ಮೇಲೆ ಅಂಡಕಗಳು ಬೀಜಗಳಾಗಿ ಬೆಳೆಯುತ್ತವೆ. ಗೊಡ್ಡು ಈಚಲಿನ ಬೀಜಗಳು ಯಾವ ಬಗೆಯ ಹೊದಿಕೆಯಿಂದಲೂ ಆವೃತವಾಗಿಲ್ಲ. ಇದರಿಂದಲೇ ಇದೊಂದು ನಗ್ನ ಬೀಜೀಸಸ್ಯ ಅನ್ನಿಸಿಕೊಂಡಿದೆ. ಗೊಡ್ಡು ಈಚಲು ಹಲವಾರು ಬಗೆಗಳಲ್ಲಿ ಉಪಯುಕ್ತವೆನಿಸಿದೆ. ಇದರ ಎಲೆಗಳು ಬಹುಕಾಲ ಹಸಿರಾಗಿ ಉಳಿಯುವುದರಿಂದ ಅಲಂಕಾರಕ್ಕಾಗಿ ಬಳಸುವುದುಂಟು. ಸರ್ಸಿನ್ಯಾಲಿಸ್ ಮತ್ತು ರೆವಲ್ಯೂಟ ಪ್ರಭೇದಗಳ ಕಾಂಡದ ತಿರುಳಿನಿಂದ ಪಿಷ್ಟವನ್ನು ತೆಗೆದು ಸಬ್ಬಕ್ಕಿಯನ್ನು (ಸೇಗೊ) ತಯಾರುಮಾಡುತ್ತಾರೆ. ಗೊಡ್ಡು ಈಚಲಿನ ಎಳೆಯ ಚಿಗುರೆಲೆ ಮತ್ತು ಮೊಗ್ಗುಗಳನ್ನು ಕೆಲವು ಕಡೆ ತರಕಾರಿಯಂತೆ ಬಳಸುವುದೂ ಉಂಟು. ಜಪಾನಿನಲ್ಲಿ ಇದರ ಕಾಂಡ ಮತ್ತು ಬೀಜಗಳ ಸಾರದಿಂದ ವಿಶಿಷ್ಟ ಬಗೆಯ ಮದ್ಯವೊಂದನ್ನು ತಯಾರಿಸುವುದುಂಟು. ಭಾರತದಲ್ಲಿ ಕೆಲವು ತಳಿಗಳ ಗಂಡು ಶಂಕುವಿನ ಹುರುಪೆಗಳನ್ನು ಉತ್ತೇಜಕ ಮತ್ತು ಕಾಮೋತ್ತೇಜಕವಾಗಿಯೂ ಮೂತ್ರಪಿಂಡ ಸಂಬಂಧಿ ನೋವುಗಳ ನಿವಾರಕವಾಗಿಯೂ ಉಪಯೋಗಿಸುತ್ತಾರೆ. ಇಂಡೊನೇಷ್ಯದಲ್ಲಿ ಕಾಂಡ ಮತ್ತು ಎಲೆಗಳಿಂದ ಪೊರಕೆ, ಬುಟ್ಟಿ ಮುಂತಾದವನ್ನು ತಯಾರಿಸುತ್ತಾರೆ. ಗುಡಿಸಲುಗಳಿಗೆ ಹೊದಿಸುವ ಗರಿಗಳನ್ನು ಮಾಡಲು ಬಳಸುವುದಲ್ಲದೆ ಎಲೆಗಳಿಂದ ನಾರನ್ನು ತೆಗೆದು ಬಟ್ಟೆ, ಹಗ್ಗ, ಹುರಿ ಇತ್ಯಾದಿಗಳ ತಯಾರಿಕೆಗೆ ಉಪಯೋಗಿಸುತ್ತಾರೆ. (ಎಂ.ಎಸ್.ಎಸ್.ಆರ್) ಗೊಡ್ಡುಗೇರು ಮರ : ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿವೃಕ್ಷ. ಸೆಮಿಕಾರ್ಪಸ್ ಅನಕಾರ್ಡಿಯಮ್ ವೈಜ್ಞಾನಿಕ ಹೆಸರು. ಭಾರತಾದ್ಯಂತ ಸ್ವಾಭಾವಿಕವಾಗಿ ಬೆಳೆಯುತ್ತದೆ. ಗೊಡ್ಡುಗೇರುಮರ ಸುಮಾರು 6 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಇದರ ಎಲೆಗಳು ಸರಳ ಮಾದರಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಮೇಲೆ ಮೃದುವಾದ ತುಪ್ಪುಳಿಂದ ಕೂಡಿದೆ. ಹೂಗಳು ಚಿಕ್ಕವು; ಸಂಕೀರ್ಣ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವು ಏಕಲಿಂಗಿಗಳಾಗಿರಬಹುದು. ಇಲ್ಲವೆ ದ್ವಿಲಿಂಗಳಾಗಿರಬಹುದು. ಗಂಡು ಹೂಗಳು ಹೆಣ್ಣು ಮತ್ತು ದ್ವಿಲಿಂಗಿ ಹೂಗಳಿಗಿಂತ ಚಿಕ್ಕವು. ಗಂಡು ಹೂಗಳಲ್ಲಿ ಅನೇಕ ಕೇಸರಗಳೂ ಒಂದು ಗೊಡ್ಡು ಅಂಡಾಶಯವೂ ಇವೆ. ಪುಷ್ಪಪತ್ರ ಮತ್ತು ಪುಷ್ಪದಳಗಳ ಸಂಖ್ಯೆ ಐದು. ದ್ವಿಲಿಂಗಿ ಹಾಗೂ ಹೆಣ್ಣು ಹೂಗಳಲ್ಲಿ ಉಚ್ಚಸ್ಥಾನದ ಅಂಡಾಶಯವಿದೆ. ಇದರಲ್ಲಿನ ಕಾರ್ಪೆಲಿನ ಸಂಖ್ಯೆ ಮೂರು. ಆದರೆ ಒಂದು ಕಾರ್ಪೆಲು ಮಾತ್ರ ಪೂರ್ಣ ಬೆಳೆವಣಿಗೆಯನ್ನು ತೋರುತ್ತದೆ. ಅಂಡಾಶಯದ ಕೆಳಭಾಗದಲ್ಲಿ ತಟ್ಟೆಯಂಥ ರಚನೆಯೊಂದು ಇದೆ. ಶಲಾಕೆ ಮೂರು ಭಾಗಗಳಾಗಿ ಕವಲೊಡೆದಿದೆ. ಕಾಯಿ ಅಷ್ಟಿಫಲ ಮಾದರಿಯದು. ತೀಕ್ಷ್ಯ ಉತ್ತೇಜನಕಾರಿ. ಬಣ್ಣ ಕಪ್ಪು, ಹೊರಸಿಪ್ಪೆ ಬಹಳ ದಪ್ಪ. ಇದರಲ್ಲಿ ರಾಳದಿಂದ (ರೆಸಿನ್) ತುಂಬಿರುವ ಅನೇಕ ಕುಳಿಗಳಿವೆ. ಇದರ ತಿರುಳಿನಲ್ಲಿ ಸಿಹಿಯಾದ ಒಂದು ರೀತಿಯ ಎಣ್ಣೆಯಿದೆ. ಸಿಪ್ಪೆಯ ರಸದಲ್ಲಿ ಅನಕಾರ್ಡಿಕ್ ಎಂಬ ಆಮ್ಲವಿದೆ. ಈಥರಿನಲ್ಲಿ ಸುಲಭವಾಗಿ ಕರಗುವ ಇದು ಗಾಳಿಗೆ ತೆರೆದಿಟ್ಟರ ಬೇಗ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಗೊಡ್ಡುಗೇರು ಮರದ ಹೆಚ್ಚು ಉಪಯುಕ್ತ ಭಾಗವೆಂದರೆ ಅದರ ಕಾಯಿಗಳು. ಬಟ್ಟೆಗಳಿಗೆ ಗುರುತು ಮಾಡಲು ಅಗಸರು ಇವನ್ನು ಉಪಯೋಗಿಸುತ್ತಾರೆ. ಕಾಯಿಯ ತಿರುಳು ಉತ್ತಮ ಶಕ್ತಿವರ್ಧಕ ಹಾಗೂ ಒಳ್ಳೆಯ ಜೀರ್ಣಕಾರಿ. ಇದನ್ನು ಜಂತುನಾಶಕ ಔಷಧಿಗಳಲ್ಲಿ ಬಳಸುತ್ತಾರೆ. ಫಲದ ಕಷಾಯವನ್ನು ಬೆಣ್ಣೆಯ ಜೊತೆ ಸೇವಿಸಿದರೆ ಅಜೀರ್ಣ, ಮೂಲವ್ಯಾಧಿ ಮೊದಲಾದ ರೋಗಗಳು ವಾಸಿಯಾಗುತ್ತವೆ. ತಿರುಳು ಶಾಮಕ ಔಷಧಿಯೂ ಹೌದು. ಸೆಳವು ರೋಗವನ್ನು ತಡೆಯುವ, ದೇಹದಲ್ಲಿ ಪೋಷಣ ವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯ ಸ್ಥಿತಿಗೆ ತರುವ ಸಾಮರ್ಥ್ಯವೂ<noinclude></noinclude> c1et95pmckoyflnvw4rp3yh82rjr7tu ಪುಟ:Mysore-University-Encyclopaedia-Vol-6-Part-10.pdf/೫೧ 104 118217 313653 2026-04-30T13:59:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೊದ್ದ – ಗೊಬ್ಬರ ತಲೆಯ ಎರಡು ಕಡೆ ಕಿವಿರುಗಳು ಬೆಳೆಯುತ್ತವೆ. ಇವೇ ಶ್ವಾಸಾಂಗಗಳು ಬಾಯೊಳಗೆ ಕೊಂಬಿನಿಂದಾದ ಹಲವು ಸಾಲು ಹಲ್ಲುಗಳಿರುತ್ತವೆ. ಈ ಹಲ್ಲುಗಳ ಸಹಾಯದಿಂದ ಮರಿಗಳು ಮೃದುವಾದ ಸಸ್ಯ ಪದಾರ್ಥಗಳನ್ನು ತಿನ್ನುತ... 313653 proofread-page text/x-wiki <noinclude><pagequality level="1" user="Pragathi. BH" /></noinclude>ಗೊದ್ದ – ಗೊಬ್ಬರ ತಲೆಯ ಎರಡು ಕಡೆ ಕಿವಿರುಗಳು ಬೆಳೆಯುತ್ತವೆ. ಇವೇ ಶ್ವಾಸಾಂಗಗಳು ಬಾಯೊಳಗೆ ಕೊಂಬಿನಿಂದಾದ ಹಲವು ಸಾಲು ಹಲ್ಲುಗಳಿರುತ್ತವೆ. ಈ ಹಲ್ಲುಗಳ ಸಹಾಯದಿಂದ ಮರಿಗಳು ಮೃದುವಾದ ಸಸ್ಯ ಪದಾರ್ಥಗಳನ್ನು ತಿನ್ನುತ್ತವೆ. ದೇಹದೊಳಗೆ ಸುರುಳಿಯಾಕಾರದ ಕರುಳು ಬೆಳೆಯುತ್ತದೆ. ಬಾಲದ ಭಾಗವು ಬೆಳೆದಂತೆಲ್ಲ ಅರ್ಧಚಂದ್ರಾಕಾರದ ಹೀರು ಬಟ್ಟಲು ನಶಿಸಿ ಹೋಗುತ್ತದೆ. ಕ್ರಮೇಣ ಕಿವಿರುಗಳ ಮೇಲೆ ಚರ್ಮದ ಹೊದಿಕೆ ಬೆಳೆಯುತ್ತದೆ. ಬೆಳೆವಣಿಗೆಯು ಮುಂದುವರೆಯುತ್ತಾ, ಹೊರಕಿವಿರುಗಳು ನಶಿಸಿ, ಒಳ ಕಿವಿರುಗಳು ರೂಪುಗೊಳ್ಳುತ್ತವೆ. ಈ ಕಿವಿರುಗಳು ಹೊರ ಚರ್ಮದಿಂದ ರೂಪುಗೊಳ್ಳುತ್ತವೆ. ಲಾರ್ವ ರೂಪ ಪರಿವರ್ತನೆ ಪ್ರಾರಂಭಿಸಿದಾಗ ಗೊದಮೊಟ್ಟೆ ಹಂತ ಮುಗಿಯುತ್ತದೆ. ರೂಪ ಪರಿವರ್ತನೆಯಾಗುವಾಗ, ಗೊದಮೊಟ್ಟೆ ರಚನೆಯಲ್ಲಿ ಕೆಲವು ಬದಲಾವಣೆಗಳಾ ಗುತ್ತವೆ. ಈ ಎಲ್ಲ ಬದಲಾವಣೆಗಳಿಗೆ ಥೈರಾಯ್ಡ್ ಗ್ರಂಥಿ ಸ್ರವಿಸುವ ಚೋದಕದಿಂದಾಗುವ ಕ್ರಿಯೆ ಕಾರಣ. ಗೊದಮೊಟ್ಟೆ ರೂಪ ಪರಿವರ್ತನೆಯ ಕೊನೆಯಲ್ಲಿ ಬಾಲ ಸಹಿಸುತ್ತದೆ, ಇದಕ್ಕೆ ಲೈಸೋಸೋಮ್ ನಲ್ಲಿ ಉತ್ಪತ್ತಿಯಾಗುವ ಲೈಸೋಸೋಮ್‌ನಲ್ಲಿ ಗೊದ್ದ : ಇನ್ಸೆಕ್ಸ್‌ ವರ್ಗದ ಫಾರ್ಮಿಸಿಡೀ ಕುಟುಂಬಕ್ಕೆ ಸೇರಿದ ಒಂದು ಕೀಟ. ಇರುವೆಗಳಿಗೆ ಹತ್ತಿರ ಸಂಬಂಧಿ. ಇದು ಸಾಮಾನ್ಯವಾಗಿ ಮರದ ತುಂಡು ಮತ್ತು ದಿಮ್ಮಿಗಳ ಪೊಟರೆಗಳಲ್ಲಿ ಗೂಡುಮಾಡಿಕೊಂಡು ದೊಡ್ಡ ಗುಂಪುಗಳಲ್ಲಿ ವಾಸಿಸುತ್ತದೆ. ಕೆಲವೊಮ್ಮೆ ಹಸಿ ಮರಗಳಲ್ಲಿ ಇರಬಹುದಾದ ಗಾಯಗಳ ಮೂಲಕ ಮರದೊಳಕ್ಕೆ ಪ್ರವೇಶಿಸಿ ವಾಸಮಾಡತೊಡಗುವುದುಂಟು. ಸತ್ತ ಇತರ ಕೀಟಗಳು ಮತ್ತು ಕೆಲವು ಗಿಡಗಳ ಎಲೆಗಳ ಮೇಲೆ ಗಿಡಹೇನುಗಳು ಸ್ರವಿಸುವ ಸಿಹಿಯಾದ ಅಂಟು ಪದಾರ್ಥ- ಇವೇ ಗೊಗ್ಗದ ಆಹಾರ. ಅನೇಕ ವೇಳೆ ಮನೆಗಳೊಳಕ್ಕೆ ಬಂದು ಹರೆಗೂ ಮುತ್ತುವುದುಂಟು, ಗುಡ್ಡಗಳ ಒಂದು ಹಿಂಡಿನಲ್ಲಿ ಸಾಮಾನ್ಯವಾಗಿ ಒಂದು ರಾಣಿ, ಹಲವಾರು ದೊಡ್ಡ ಹಾಗೂ ಚಿಕ್ಕ ಕೆಲಸಗಾರ ಗೊದ್ದಗಳು ಮತ್ತು ಅನಿಷೇಚನ ರೀತಿಯಲ್ಲಿ ಬೆಳೆದ ಗಂಡು ಗೊದ್ದಗಳು ಇರುತ್ತವೆ. ದೊಡ್ಡ ಗುಂಪುಗಳಲ್ಲಿ ನಿಯಮಿತ ಲೈಂಗಿಕ ಕಾರ್ಯ ನಿರ್ವಹಿಸುವ ಮತ್ತು ರೆಕ್ಕೆಯುಳ್ಳ ಗಂಡು ಹಾಗೂ ಹೆಣ್ಣು ಗೊದ್ದಗಳು ಕಾಣಸಿಗುತ್ತವೆ. ಆದರೆ ಇವು ಅನುಕೂಲ ಪರಿಸ್ಥಿತಿಯಲ್ಲಿ ಮಾತ್ರ ಕೊಂಚ ಕಾಲ ಹಾರಾಡುತ್ತಿದ್ದು, ಕೊನೆಗೆ ಸಂಭೋಗ ಕ್ರಿಯೆಯಲ್ಲಿ ಕೊಡಗುತ್ತದೆ. ಗರ್ಭ ಧರಿಸಿದ ಹೆಣ್ಣು ಗೊದ್ದ ಹೊಸ ಗೂಡು ಮಾಡಲು ಸೂಕ್ತವಾದ ಮರವನ್ನೇರಿ ಅದನ್ನು ಕೊರೆದು ಒಳಗೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಡುವ ಮುನ್ನ ಅದರ ಲೆಕ್ಕೆಗಳು ಕಳಚಿಬೀಳುತ್ತವೆ. ಮೊಟ್ಟೆಗಳು ಒಡೆದು ಮರಿ ಹುಳುಗಳು ಹೊರಬರುತ್ತವೆ. ತಾಯಿ ದೊಡ್ಡ ತನ್ನ ದೇಹದಿಂದ ಸ್ರವಿಸುವ ವಸ್ತುಗಳಿಂದ ಮರಿಹುಳುಗಳನ್ನು ಪೋಷಿಸುತ್ತದೆ. 2-3 ತಿಂಗಳುಗಳಲ್ಲಿ ಇವು ಕೆಲಸಗಾರ ಇರುವೆಗಳಾಗಿ ಬೆಳೆಯುತ್ತವೆ. ಭಾರತ ಮತ್ತು ಪಾಕಿಸ್ತಾನಗಳಲ್ಲಿ ಸಾಮಾನ್ಯವಾಗಿ ಕಾಣಬರುವ ದೊಡ್ಡ ಕ್ಯಾಂಪ್‌ನೋಟಿಸ್ ಕಂಪ್ರೆಸಸ್ ಎಂಬುದು. ಅರಗಿನ ಕೀಟದ ಶತ್ರುಗಳನ್ನು ತಿಂದು ಹಾಕುವುದರಿಂದ ಇದು ಅರಗಿನ ಉತ್ಪಾದನೆಗೆ ಸಹಕಾರಿಯನ್ನಲಾಗಿದೆ. (ಕೆ.ಜಿ.ಎನ್.) ಗೊದ್ದನಮರ : ಬರ್ಸರೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಅರೆನೆಲ್ಲಿ, ಬೋಳಮಟೆ, ಹಾಲಉಲಿಗೆ ಇದರ ಪರ್ಯಾಯ ನಾಮಗಳು, ಗಾರುಗ ಪಿನೇಟ ವೈಜ್ಞಾನಿಕ ಹೆಸರು. ಭಾರತಾದ್ಯಂತ ಮಿಶ್ರಪರ್ಣಪಾತಿ ಕಾಡುಗಳಲ್ಲಿ ತೇಗ ಮತ್ತು ಸಾಲ ವೃಕ್ಷಗಳ ಜೊತೆಯಲ್ಲಿ ಕಂಡುಬರುತ್ತದೆ. ಆಗ್ನೆಯ ಏಷ್ಯ ಮತ್ತು ಪೆಸಿಫಿಕ್ ಸಾಗರದ ಕೆಲವು ದ್ವೀಪಗಳಲ್ಲೂ ಇದರ ವ್ಯಾಪ್ತಿಯಿದೆ. ಸುಮಾರು 15 ಮೀ ಎತ್ತರಕ್ಕೆ ಬೆಳೆಯುವ ಮರ ಇದು. ಮುಖ್ಯ ಕಾಂಡವೇ ಸುಮಾರು 8 ಮೀ ಇದ್ದು ನೇರವಾಗಿ ಉರುಳೆಯಂತೆ ಬೆಳೆಯುತ್ತದೆ. ಮರದ ತೊಗಟೆ ಬೂದಿಮಿಶ್ರಿತ ಕಂದುಬಣ್ಣದ್ದು, ಆಗಿಂದಾಗ್ಗೆ ತೊಗಟೆ ಹಾಳೆಗಳಂತೆ ಕಳಚಿ ಬೀಳುತ್ತದೆ. ಎಲೆಗಳು ೫೧೯ ಸಂಯುಕ್ತ ಮಾದರಿಯವು; ಕೆಲವು ವೇಳೆ ಎಲೆಗಳ ಮೇಲೆ ಕೆಂಪುಬಣ್ಣದ ಗಂಟುಗಳನ್ನು ಗಮನಿಸಬಹುದು. ಹೂಗಳು ಹಳದಿ ಅಥವಾ ಹಸಿರುಮಿಶ್ರಿತ ಬಿಳಿಬಣ್ಣದವು; ಏಕಲಿಂಗಿಗಳಾಗಿರಬಹುದು ಇಲ್ಲವೆ ದ್ವಿಲಿಂಗಿಗಳಾಗಿರಬಹುದು. ಒಂದೇ ಮರದಲ್ಲಿ ಎರಡು ಬಗೆಗಳೂ ಇವೆ. ಹಣ್ಣು ಅಷ್ಟಿಫಲ ಮಾದರಿಯದು; ಆಕಾರ ಗುಂಡಗೆ, ಬಣ್ಣ ಹಳದಿಮಿಶ್ರಿತ ಹಸುರು ಬಣ್ಣದಿಂದ ಕಪ್ಪು ಬಣ್ಣದವರೆಗೂ ವ್ಯತ್ಯಾಸವಾಗುತ್ತದೆ. ಹಣ್ಣಿನಲ್ಲಿ 3-4 ಬೀಜಗಳಿರುತ್ತವೆ. ಗೊದ್ದನಮರಕ್ಕೆ ಹೆಚ್ಚು ಬಿಸಿಲು ಬೇಕು. ಇದು ಕಡುಚಳಿಯನ್ನಾಗಲೀ ಶುಷ್ಕತೆಯನ್ನಾಗಲೀ ಸಹಿಸುವುದಿಲ್ಲ. ಆದರೆ ಕಾಳಿಚ್ಚಿಗೆ ಬೇಗನೆ ತುತ್ತಾಗುವುದಿಲ್ಲ. ಮರವನ್ನು ಕಡಿದು ಹಾಕಿದಾಗ ಉಳಿಯುವ ಮೋಟಿನಿಂದ ಬೇಗನೆ ಚಿಗುರುತ್ತದೆ. ಅಲ್ಲದೆ ಯಥೇಚ್ಛವಾಗಿ ಬೇರುಸಸಿಗಳನ್ನೂ ಉತ್ಪಾದಿಸುತ್ತದೆ. ಇದರ ಸ್ವಾಭಾವಿಕ ಪುನರುತ್ಪತ್ತಿ ಬೀಜಗಳ ಮೂಲಕ. ಪ್ರತಿವರ್ಷ ಮಳೆಗಾಲದ ವೇಳೆಗೆ ಇದರ ಹಣ್ಣುಗಳು ಮಾಗಿ ನೆಲಕ್ಕೆ ಬಿದ್ದು ಬಿರಿಯುತ್ತವೆ. ಒಳಗಿನ ಬೀಜಗಳು ಮರು ವರ್ಷದ ಮಳೆಗಾಲದಲ್ಲಿ ಮೊಳೆತು ಸಸಿಗಳಾಗುತ್ತವೆ. ಗೊಡ್ಡಕಮಲವನ್ನು ಕೃತಕವಾಗಿ ವೃದ್ಧಿಸು ಬೀಜಗಳನ್ನೇ ಬಳಸಬಹುದಾದರೂ ಬೀಜಗಳು ಮೊಳೆಯಲು ಒಂದು ವರ್ಷ ಬೇಕಾಗುತ್ತದಲ್ಲದೆ ಸಸಿಗಳ ಬೆಳವಣಿಗೆ ನಿಧಾನವಾದ್ದರಿಂದ ಕಾಂಡ ತುಂಡುಗಳನ್ನು ನೆಟ್ಟು ಬೆಳೆಸುವುದೇ ವಾಡಿಕೆಯಲ್ಲಿರುವ ಮತ್ತು ಸೂಕ್ತವಾದ ಕ್ರಮವಾಗಿದೆ. ಇಂಥ ಗಿಡಗಳು ಶೀಘ್ರಗತಿಯಲ್ಲಿ ಬೆಳೆಯುತ್ತವೆ. ಗೊಡ್ಡನಮರದ ಚಟ (Spa ರಷ್ಟ ಬೆಳೆ ಬರದ್ದು, ಚಿಗು ಕಲಮಮಿಶ್ರಿತ ಕಂದು ಬಣ್ಣದ್ದು. ಚೇಗು ಗಟ್ಟಿಯಾಗಿದೆ. ಚೌಬೀನೆಯನ್ನು ಗಾಳಿಯ ಸಹಾಯದಿಂದ ಒಣಗಿಸಬಹುದಾದರೂ ರಸಕಾವ್ಯ ಸುಲಭವಾಗಿ ಒಣಗದು. ಇದರಿಂದಾಗಿ ರಸಕಾವ್ಯವನ್ನು ಸೂಕ್ತ ವಿಧಾನಗಳಿಂದ ಸಂಸ್ಕರಿಸಬೇಕು. ಚೌಬೀನೆಯನ್ನು ಸುಲಭವಾಗಿ ಗರಗಸದಿಂದ ಕೊಯ್ಯಬಹುದು. ಅಲ್ಲದೆ ಇದು ಮರಗೆಲಸಗಳಿಗೆ ಒಗ್ಗುತ್ತದೆ. ಚೇಗಿನಿಂದ ಪೀಠೋಪಕರಣಗಳನ್ನು ತಯಾರಿಸಬಹುದು. ಸಣ್ಣ ದೋಣಿ, ಮರದ ಹಲಗೆ, ಪೆಟ್ಟಿಗೆ, ಪೀಪಾಯಿ, ಫೈವುಡ್, ಮನೆಕಟ್ಟಲು ಬೇಕಾಗುವ ಮರದ ವಸ್ತುಗಳು ಮುಂತಾದವನ್ನು ತಯಾರಿಸಲು ಚೌಬೀನೆಯನ್ನು ಉಪಯೋಗಿಸುತ್ತಾರೆ. ಕೆಳದರ್ಜೆಯ ಪೆನ್ಸಿಲುಗಳು ಹಾಗೂ ಬೆಂಕಿಪೊಟ್ಟಣದ ತಯಾರಿಕೆಗೆ ಸಹ ಬಳಸುವುದುಂಟು. ಇದರಿಂದ ಒಳ್ಳೆಯ ದರ್ಜೆಯ ಇದ್ದಲನ್ನೂ ಪಡೆಯಬಹುದು. ಗೊದ್ದನಮರದ ತಿರುಳನ್ನು ಗೊಡ್ಡೆಮರದ ತಿರುಳಿನೊಂದಿಗೆ ಸೇರಿಸಿ ಕಂದುಬಣ್ಣದ ಕಾಗದವನ್ನು ತಯಾರಿಸಲು ಬಳಸುತ್ತಾರೆ. ಗೊದ್ದನಮರದ ಹಣ್ಣುಗಳನ್ನು ಹಸಿಯಾಗಿ, ಬೇಯಿಸಿ ಹಾಗೂ ಉಪ್ಪಿನಕಾಯಿ ರೂಪದಲ್ಲಿ ತಿನ್ನಬಹುದು. ಹುಳಿಯಾಗಿರುವ ಇವಕ್ಕೆ ತಂಪುಕಾರಕ ಹಾಗೂ ಜೀರ್ಣಕಾರಕ ಗುಣಗಳಿವೆ. ಎಲೆಯ ರಸವನ್ನು ಜೇನು ಹಾಗೂ ಇತರ ವಸ್ತುಗಳೊಡನೆ ಉಬ್ಬಸ ನಿವಾರಣೆಗೆ ಬಳಸುತ್ತಾರೆ. ಫಿಲಿಪೀನ್ಸಿನಲ್ಲಿ ಇದರ ಬೇರಿನ ಕಷಾಯವನ್ನು ಪುಪ್ಪುಸ ಸಂಬಂಧವಾದ ರೋಗಗಳ ಚಿಕಿತ್ಸೆಯಲ್ಲಿ ಬಳಸುವುದಿದೆ. ಇದರ ಎಲೆಗಳು ಹಾಗೂ ಎಳೆ ಚಿಗುರುಗಳು ದನಕರುಗಳಿಗೆ ಒಳ್ಳೆಯ ಮೇವು. ಮರದ ತೊಗಟೆ ಹಾಗೂ ಎಲೆಯ ಮೇಲಿನ ಗಂಟುಗಳನ್ನು ಚರ್ಮ ಹದ ಮಾಡಲು ಉಪಯೋಗಿಸುತ್ತಾರೆ. ಗೊದ್ದನಮರಕ್ಕೆ ಬೆಂಕಿಯನ್ನು ನಿರೋಧಿಸುವ ಸಾಮರ್ಥ್ಯವಿರುವುದರಿಂದ ಮತ್ತು ಈ ಮರ ಸುಲಭವಾಗಿ ಬೆಳೆಯುವುದರಿಂದ ಇದನ್ನು ಅರಣ್ಯ ವೃದ್ಧಿಗೆ ಉಪಯೋಗಿಸುತ್ತಾರೆ. (ಕೆ.ಜಿ.) ಗೊಬ್ಬರ : ಸಸ್ಯಕ್ಕೆ ಅವಶ್ಯವಿರುವ ಯಾವುದೋ ಒಂದು ಅಥವಾ ಅಧಿಕ ಪೋಷಕಗಳನ್ನು ಒದಗಿಸುವ ಉದ್ದೇಶದಿಂದ ಮತ್ತು ಅಗತ್ಯವಿದ್ದಲ್ಲಿ ಮುನ ಭೌತಗುಣವನ್ನು ಉತ್ತಮಗೊಳಿಸುವ ಸಲುವಾಗಿ ಉಪಯೋಗಿಸುವ ಪದಾರ್ಥ. ಸಸ್ಯದ ಉತ್ತಮ ಬೆಳೆವಣಿಗೆಗೆ ಹಲವಾರು ಮೂಲವಸ್ತಗಳು ಅವಶ್ಯ. ಇವುಗಳ ಪೈಕಿ ಕೆಲವನ್ನು ಅದು ಮಣ್ಣಿನಿಂದಲೂ ಉಳಿದವನ್ನು ನೀರು ಮತ್ತು ವಾಯುವಿನಿಂದಲೂ ಪಡೆಯುತ್ತದೆ. ಈ ಮೂಲವಸ್ತುಗಳಿಗೆ ಸಸ್ಯಪೋಷಕಗಳು (ಪ್ಲಾಂಟ್ ನ್ಯೂಟ್ರಿಯೆಂಟ್ಸ್) ಎಂದು ಹೆಸರು. ಇವನ್ನು ಪ್ರಧಾನ ಸಸ್ಯಪೋಷಕಗಳು ಮತ್ತು ಗೌಣ ಸಸ್ಯಪೋಷಕಗಳು ಎಂಬುದಾಗಿ ವಿಭಾಗಿಸಬಹುದು. ಕಾರ್ಬನ್, ಹೈಡೋಜನ್, ಆಕ್ಸಿಜನ್, ನೈಟ್ರೊಜನ್, ಫಾಸ್ಪರಸ್, ಇಂ.ಸಿರುವ‌, ಅಲ್ಸರ್, ಅಲ್ಲಿಯ ಮತ್ತು ಗ್ರೀಸಿರುವ ಪ್ರಧಾನ ಸಸ್ಯಪೋಷಕಗಳು, ಕಬ್ಬಿಣ, ಮ್ಯಾಂಗನೀಸ್, ಬೊರಾನ್, ಸತು, ತಾಮ್ರ ಮತ್ತು ಮಾಲಿಬ್ಲಿನಮ್ ಗೌಣ ಸಸ್ಯಪೋಷಕಗಳು, ಪೋಷಕಗಳ ಪೈಕಿ ಹೆಚ್ಚಿನವು ಮಣ್ಣಿನಿಂದಲೇ ಸಸ್ಯಕ್ಕೆ ಒದಗುತ್ತವೆ. ಆದರೆ ಮಣ್ಣಿನಲ್ಲಿ ಇವು ಸಾಕಷ್ಟು ಪರಿಮಾಣದಲ್ಲಿ ಇಲ್ಲದಾಗ<noinclude></noinclude> 03r6lv1a1ao1b3gunwsjststp296tmz ಪುಟ:Mysore-University-Encyclopaedia-Vol-6-Part-16.pdf/೧೮ 104 118218 313654 2026-04-30T14:00:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾಮ ನೈರ್ಮಲ್ಯ ಶಿಲ್ಪ ಗ್ರಾಮದೇವತೆಯಾಗುತ್ತಾಳೆ. ಆಕೆ ಗ್ರಾಮದೇವತೆಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಕ್ತಿದೇವತೆಯೇ ಹೊರತು ಚಂಡಿ ಚಾಮುಂಡಿ ಕಾಳಿಕಾ ದುರ್ಗಿ ಮುಂತಾದ ದೇವತೆಗಳಿಗೂ ಮಾರಿಯಮ್ಮನಿಗೂ ಸಂಬಂಧವಿಲ್ಲ.... 313654 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಾಮ ನೈರ್ಮಲ್ಯ ಶಿಲ್ಪ ಗ್ರಾಮದೇವತೆಯಾಗುತ್ತಾಳೆ. ಆಕೆ ಗ್ರಾಮದೇವತೆಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಕ್ತಿದೇವತೆಯೇ ಹೊರತು ಚಂಡಿ ಚಾಮುಂಡಿ ಕಾಳಿಕಾ ದುರ್ಗಿ ಮುಂತಾದ ದೇವತೆಗಳಿಗೂ ಮಾರಿಯಮ್ಮನಿಗೂ ಸಂಬಂಧವಿಲ್ಲ. ಹಳ್ಳಿ ದೊಡ್ಡದಾಗಿದ್ದರೆ, ಗ್ರಾಮದೇವತೆಗೆ ವರ್ಷಕ್ಕೆ ಒಂದು ಬಾರಿ ಬಂಡಿ ಹಬ್ಬ ಅಥವಾ ರಥೋತ್ಸವ ನಡೆಯುತ್ತದೆ. ಈ ಹಬ್ಬವನ್ನು ಹಸುರು ಬಂಡಿ ಎಂದೂ ಕರೆಯುತ್ತಾರೆ. ಹಸುರು ಎಲೆ ಚಿಗುರುಗಳ ತೋರಣ, ತೆಂಗಿನ ಗರಿ, ಅಡಕೆ ಹೊಂಬಾಳೆ ಇವುಗಳಿಂದ ಬಂಡಿಯನ್ನು ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ಹಬ್ಬ ನಡೆಯುವುದು ಸಾಧಾರಣವಾಗಿ ಮಂಗಳವಾರ, ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಸುತ್ತಮುತ್ತಲ ಹಳ್ಳಿಗಳಲ್ಲೆಲ್ಲ ಮೊದಲೇ ಸಾರಿ ಸುತ್ತಾಲೆಯಾದ್ದರಿಂದ ಬಾಳೆ ಕಂಬಗಳು ಲೆಕ್ಕವಿಲ್ಲದಷ್ಟು ಬಂದು ಬೀಳುತ್ತವೆ. ಗ್ರಾಮದೇವತೆಯ ವಿಗ್ರಹವನ್ನು ತಾತ್ಕಾಲಿಕವಾಗಿ ಮಣ್ಣಿನಲ್ಲಿ ಬಹು ಸುಂದರವಾಗಿ ಅಕ್ಕಿ, ತೆ೦ಗಿನಕಾಯಿ ರಾಸಿರಾಸಿ ಬಿದ್ದಿರಲಾಗಿ ಗ್ರಾಮದೇವತೆ “ಒಕ್ಕೂನ ಹಾಕ್ಕೊಂಡು ಒನ ಒದ್ದು, ಕಿವಿಯಲ್ಲಿ ಮುತ್ತಿಕ್ಕಿದ ಓಲೆ ತೊಟ್ಟು ಕಿಡಗಣ್ಣಿಯಾಗಿ' ಮೆರೆಯುತ್ತಾಳೆ. ಭಕ್ತರು ಬಾಗಿಲಿಗೆ ಛತ್ರಿ ಏರಿಸುತ್ತಾರೆ. ಏಳೂರು ಸಿಡಿಗಳು ಬರುತ್ತವೆ. ಹೆಡಗೇಲಿ ಹಣ್ಣು, ಗಡಿಗೇಲಿ ತುಪ್ಪ, ಇಡಗಾಯಿಗಳು, ಕುರಿಗಳ ಸಾಲು, ಮಡಲಕ್ಕಿ-ಎಲ್ಲ ಬರುತ್ತವೆ. ಕೆಲವರು ಊರುಗಳಲ್ಲಿ ಕೊಂಡವನ್ನು ಸಹ ದೊಡ್ಡದೊಡ್ಡ ಪಂಜುಗಳು అతియుత్తునే భక్తరు భక్తియండ ದೇವತೆಯ ಹಾಡನ್ನು ಹಾಡುತ್ತಾರೆ. ದೇವತೆಯ ಮಹಿಮೆಯನ್ನು ಬಣ್ಣಿಸಲು ಅಸದಳ. 'ಸಾಸಿವೆ ಕಾಳಷ್ಟು ಉಟುಕೊಂಡು ತಾಯವ್ವ ಕೋಟೆಗೆ ಬೀಸವೆ ಕುಡಿಸೆರಗ' (ಅಮ್ಮ ಧರಿಸಿರುವುದು ಸಾಸಿವೆಕಾಳಿನಷ್ಟು ರೇಸಿಮ್, ಆದರೆ ತನ್ನ ಮಹಿಮೆಯಿಂದ ಅದರಿಂದಲೇ ವಿಶಾಲವಾದ ನೆರಿಗೆಯನ್ನು ರಚಿಸಿಕೊಂಡು ಕೋಟೆವರೆಗೆ ಸೆರಗನ್ನು ಬೀಸುತ್ತಾಳೆ). ಬಂಡಿಯ ಮೇಲೆ ಮೆರವಣಿಗೆ ಹೋಗುತ್ತಿರಬೇಕಾದರೆ, ಬಿಸಿಲಿನಲ್ಲಿ ದೇವತೆಯ ಓಲೆ, ಹೊಳೆಯುತ್ತದೆ. ಆಚೆ ಈಚೆ ದಾಸ ಮತ್ತು ಪುರುಷ (ಧಾರ್ಮಿಕ ಪೂಜಕರು) ಇರುತ್ತಾರೆ. ದಾಸ, ಹೆಗಲಮೇಲೆ ಕಿರುಗಂಟೆ ಕಟ್ಟಿದ ಒಂದು ಒನಕೆ, ಎಡಕಂಕುಳಲ್ಲಿ ಕಡಾಸು, ಬವನಾಸಿ, ಬಲ ಕಂಕುಳಲ್ಲಿ ತುತ್ತೂರಿ ಭಾಂಕಿ ಶಂಖ, ಎದೆಯ ಮೇಲೆ ಆನೆಯ ವಿಗ್ರಹ, ಬಲಗೈಯಲ್ಲಿ ಜಾಗಟೆ ಹಿಡಿದಿರುತ್ತಾನೆ. ಪುರುಷ, ಭೈರವನ ಶಿಷ್ಯ. ಆತ ಕಬ್ಬಿಣದ ದೊಡ್ಡ ತ್ರಿಶೂಲ, ಬೆಳ್ಳಿಯ ಸಣ್ಣ ತ್ರಿಶೂಲಗಳನ್ನು ಸೇರಿದ ನವಿಲುಗರಿ ಕಂತೆಯನ್ನು ಹೆಗಲ ಮೇಲೆ ಇಟ್ಟುಕೊಂಡು ಕಂಕುಳಲ್ಲಿ ವಿಭೂತಿ ಚೀಲ ಕೈಯಲ್ಲಿ ಜಿಂಕೆಯ ಕೊಂಬಿನ ವಾದ್ಯ, ತೀರ್ಥದ ಬಟ್ಟಲು-ಇವನ್ನು ಹಿಡಿದಿರುತ್ತಾನೆ. ಸುಮಂಗಲಿಯರು ಐರಣಿ (ಪಂಚಕಲಶ) ಹೊತ್ತು ನಡೆಯುವರು. ಒಬ್ಬ ಆಚಾರಿ ಬಣ್ಣ ಹಾಕಿದ ಮರದ ಕುದುರೆಯ ಒಂದು ಕತ್ತನ್ನು ಕಂಕುಳಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ (ಹಿಂದೆ ಒಂದು ಸಲ ಬಸವ, ಈಶ್ವರನ ಸನ್ನಿಧಿಗೆ ಹೋಗಿ ಹಿಂದಿರುಗದೆ ಇದ್ದುದರಿಂದ ಭೂಲೋಕದ ಆಚಾರಿಗಳು (ಬಡಗಿ) ಒಂದು ಕೀಲುಕುದುರೆ ಮಾಡಿ, ಈಶ್ವರನ ಬಳಿಗೆ ಕೊಂಡುಹೋಗಿ ಅದರಿಂದಲೇ ಬೇಸಾಯ ಮಾಡುವುದಾಗಿ ಹೇಳಿದರಂತೆ. ಸೃಷ್ಟಿ ಒಮ್ಮುಖವಾಗಿರಲಿ ಎಂದು ಯೋಚಿಸಿ ಈಶ್ವರ ಬಸವನನ್ನು ಭೂಲೋಕಕ್ಕೆ ಕಳುಹಿಸಿದನೆಂದು ಒಂದು ಜಾನಪದ ಕಥೆ ಇದೆ). 252 ಗ್ರಾಮದೇವತೆಗೆ ಅಪಾರ ಹರಕೆಗಳು ಬರುತ್ತವೆ. ಹರಕೆ ಹೊತ್ತವರೆಲ್ಲ ತಮ್ಮ ತಮ್ಮ ಮತಿಗನುಗುಣವಾಗಿ ಹರಕೆ ತಂದು ಒಪ್ಪಿಸುತ್ತಾರೆ. ಆಡು, ಕುರಿ, ಅಸಂಖ್ಯಾತ ಕೋಳಿಗಳು ಬಲಿಸಾಗುತ್ತವೆ. ಭಕ್ತರು ಮಾಲೆ, ಕಣ್ಣನ್ನು ಎಲ್ಲವನ್ನೂ ತಂದು ಅಮ್ಮನಿಗೆ ಒಪ್ಪಿಸುತ್ತಾರ ತಾಯಿಯರು ಮಗುವಿಗೆ ಹೆಸರಿಡು ಎಂದು ಬೇಡುತ್ತಾರೆ. ಕೋಲಾಟ, ದೊಣ್ಣೆವರಸೆ, ಪಟ್ಟಾವರಸೆ, ರಮಡೋಲು, ವಾದ್ಯ, ಬಾಣಬಿರುಸು- ಎಲ್ಲ ನಡೆಯುತ್ತದೆ. ಬಂಡಿಹಬ್ಬಕ್ಕೂ ಹಂದಿ ಮಾಂಸಕ್ಕೂ ಗಂಟು. ಸೋನೆಮಳೆ ಆಗ ತಾನೇ ಪ್ರಾರಂಭವಾಗುತ್ತಿರುವುದರಿಂದ ಅದರ ಪ್ರಭಾವದಿಂದ ಹಂದಿ ಮಾಂಸಕ್ಕೆ ಒಂದು ಸೊಗಡೂ ರುಚಿಯೂ ಬರುತ್ತದೆಂದು ರೈತರ ನಂಬಿಕೆ. ಆದ್ದರಿಂದಲೇ ಬಂಡಿಹಬ್ಬದಂದು ಊರಿನ ಜನಸಂಖ್ಯೆಗನುಗುಣವಾಗಿ ನಾಲ್ಕು ಆರು ಎಂಟು ಹಂದಿಗಳನ್ನು ಕೊಂದು ಊಟವೇರ್ಪಡಿಸುತ್ತಾರೆ. ಅನಂತರ ತಮಟೆಗಳ ರಣವಾದ್ಯದ ಗತ್ತಿಗನುಗುಣವಾಗಿ ಕೈಯಲ್ಲಿ ಕೆಂಪು ವಸ್ತ್ರದ ಚೌಕಗಳನ್ನು ಹಿಡಿದುಕೊಂಡು ಆಯಾಸವಾಗುವ ವರೆಗೆ ವೀರಕುಣಿತವನ್ನು ಕುಣಿಯುತ್ತಾರೆ. ಕೊಂಬು ಕಹಳೆ ತುತ್ತೂರಿ ಭಾಲಕಿ ಕುಣಿಮಿಣಿ ತಾಳ ತಮಟೆ ಮೋರಿಗಳ ಕೋಲಾಹಲದೊಂದಿಗೆ ಹೀಗೆ ಮಾನವನ ಊಹನೆಯ, ಆವಶ್ಯಕತೆಯ, ಅತ್ಯಂತ ಪ್ರಾಚೀನ ಶಕ್ತಿದೇವತೆಯಾದ ಗ್ರಾಮದೇವತೆ, ಜನರ ಬಾಳಿಗೆ ಪೌರುಷ ಸಾಹಸ ಕಷ್ಟ ಸಹಿಷ್ಣುತೆ ದುಷ್ಟ ನಿಗ್ರಹ ಶಿಷ್ಟಪರಿಪಾಲನ ಶಕ್ತಿಗಳನ್ನು ನೀಡಿ ಜನತೆಯನ್ನು ರಕ್ಷಿಸಿಕೊಂಡು ಬರುತ್ತಿದೆ. (ಜಿ.ಆರ್.ಎ.) ಗ್ರಾಮ ನೈರ್ಮಲ್ಯ ಶಿಲ್ಪ : ಗ್ರಾಮಗಳಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಹಿತ ದೃಷ್ಟಿಯಿಂದ ನೈರ್ಮಲ್ಯವನ್ನು ಕಾಪಾಡಿಕೊಂಡು ಬರಲು ಅನುಸರಿಸುವ ತಂತ್ರಗಳು (ರೂರಲ್ ಸ್ಯಾನಿಟೇಷನ್ ಎಂಜಿನಿಯರಿಂಗ್), ನಗರಗಳಲ್ಲಿ ಸುಯೋಜಿತ ಹಾಗೂ ಸುರಕ್ಷಿತ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ (ನೋಡಿ- ಕಚರಾ ವಿಲೇವಾರಿ), ಕಸದ ವಿಲೇವಾರಿ (ನೋಡಿ), ನಗರಸಭೆ ಮುಂತಾದವು ಇರುವುದರಿಂದ ಅಲ್ಲಿನ ನೈರ್ಮಲ್ಯ ಶಿಲ್ಪದ ಹರವು ಬೇರೆಯೆ ಉಂಟು (ನೋಡಿ ನಗರ ನೈರ್ಮಲ್ಯ ಶಿಲ್ಪ). ನೀರು : ಜೀವನದ ಮೂರು ಪ್ರಮುಖ ಆವಶ್ಯಕತೆಗಳು ನೀರು, ಆಹಾರ, ವಾಯು. ಆಹಾರದ ಉತ್ಪಾದನೆಗಾದರೂ ನೀರು ಅಗತ್ಯ. ಆದ್ದರಿಂದಲೇ ಪ್ರಾಚೀನ ಮಾನವ ಬಲು ಸುಲಭವಾಗಿ ನೀರು ದೊರೆವ ತಾಣಗಳಲ್ಲೇ ತನ್ನ ನೆಲೆಗಳನ್ನು ಕಟ್ಟಿಕೊಂಡ. ಕುಡಿವ ನೀರಿನ ಆಕರವಾಗಿದ್ದ ಹೊಳೆಯೋ ಕೆರೆಯೋ ಕಚರಾ ನೀರನ್ನು ಪಡೆಯುವ ತೊಟ್ಟಿಯೂ ಆಯಿತು. ಈ ಅನಿರ್ಮಲ ಪ್ರವೃತ್ತಿ ಮನುಷ್ಯನ ಬೆನ್ನನ್ನು ಬಿಡಲೇ ಇಲ್ಲ. ಜನಸಂಖ್ಯೆ ಬೆಳೆದು ಒಳನಾಡಿಗೆ ಮನುಷ್ಯ ಸಾಗಿ ಹಳ್ಳಿಗಳೂ ಕೇರಿಗಳೂ ಬೆಳೆದಂತೆ ನೀರಿನ ನೈರ್ಮಲ್ಯದ ವಿಚಾರ ರೂಢಮೂಲವಾಗಿದ್ದ ಅಸದ್ವಯ ಪವೃತ್ತಿ ಮನುಷ್ಯನಿಗೆ ಕಾಯಿಲೆ ಮತ್ತು ಅಪಮೃತ್ಯು ತರುವ ಪಿಡುಗೇ ಆಯಿತು. ಆದ್ದರಿಂದ ಗ್ರಾಮ ನೈರ್ಮಲ್ಯ ಶಿಲ್ಪದಲ್ಲಿ ಪ್ರಥಮಸ್ಥಾನ ನೀರಿನ ವೈಜ್ಞಾನಿಕ ಉಪಯೋಗ ಮತ್ತು ವಿಲೇವಾರಿಗೆ ಸಲ್ಲುತ್ತದೆ. ಗ್ರಾಮಸ್ಥರಿಗೆ ನೀರಿನ ಪೂರೈಕೆ ಆಗುವುದು ಬಾವಿ, ಕೆರೆ ಇಲ್ಲವೇ ಗ್ರಾಮದ ನೆರೆಯಲ್ಲೇ ಹರಿಯುವ ಕಾಲುವೆ, ತೋಡು, ಹೊಳೆಗಳಿಂದ. ಇವುಗಳ ಪರಿಸರ ಸದಾ ಶುಚಿಯಾಗಿರುವಂತೆ ಕಾಪಾಡುವುದು ಪ್ರತಿಯೊಬ್ಬ ಗ್ರಾಮವಾಸಿಯ ಕರ್ತವ್ಯ. ಈ ದಿಶೆಯಲ್ಲಿ ಮುಂದಿನ ಕೆಲವು ಸಂಗತಿಗಳನ್ನು ಪ್ರತಿಯೊಬ್ಬ ಗ್ರಾಮನಿವಾಸಿಯೂ ಅರಿತಿರಬೇಕು. 1. ಇರುವ ನೀರಿನ ಪ್ರಮಾಣವನ್ನು ಅನುಸರಿಸಿ ಅದರ ಉಪಯೋಗ ಸಾರಿಸಾಗಬೇಕು, ನೀರಿನ ಮರುಪಯೋಗವನ್ನು ಸಾಧ್ಯವಾದಷ್ಟು ತಡೆಗಟ್ಟು 2. ನೀರ್ದಾಣದ ಆಸುಪಾಸುಗಳನ್ನು ಶುಚಿಯಾಗಿಡಬೇಕು. ಅಂದರೆ ತಾಣದ ಹತ್ತಿರ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಶೌಚಕಾರ್ಯ ಮುಂತಾದವು ಕೂಡದು. 3. ಕುಡಿಯುವ ನೀರನ್ನು ಜಾನುವಾರು ತೊಳೆಯಲು ಉಪಯೋಗಿಸಬಾರದು. ಹಾಗೆ ಉಪಯೋಗಿಸಿದರೂ ತಾಣದಿಂದ ಬಲು ದೂರದಲ್ಲಿ ತೊಳೆಯಬೇಕು. ಉಪಯೋಗಿಸಿದ ನೀರು ಕುಡಿವ ನೀರಿನ ತಾಣವನ್ನು ಸೇರದಂತೆ ಎಚ್ಚರವಹಿಸಬೇಕು. 4. ನದಿಯ ನೀರನ್ನು ಕುಡಿಯಲು ಉಪಯೋಗಿಸಿದರೆ ನದೀಪಾತ್ರದ ಮೇಲ್ದಂಡೆಯಲ್ಲಿ ಯಾವುದೇ ಶೌಚಕಾರ್ಯ ನಡೆಸಲೇಕೂಡದು. ಕೆಳದಂಡೆಯ ನೀರನ್ನು ಇದಕ್ಕೆ ಉಪಯೋಗಿಸಬಹುದು. 5. ಅಂಟುಜಾಡ್ಯದ ಬೆದರಿಕೆ ಇರುವ ಕಡೆ ಕುಡಿಯುವ ನೀರಿನಲ್ಲಿರುವ ರೋಗಾಣುಗಳನ್ನು ನಾಶಮಾಡಲು ಪೊಟ್ಯಾಸಿಯಮ್ ಪರಮ್ಯಾಂಗನೇಟ್ ಅಥವಾ ಭೀಚಿಂಗ್ ಪೌಡರನ್ನು (ಚಲುವೆ ಪುಡಿ) ಉಪಯೋಗಿಸಬೇಕು. 6. ವಾಸ ಮಾಡುವ ಮನೆಗಳನ್ನು ಕುಡಿಯುವ ನೀರಿನ ತಾಣದ ಹತ್ತಿರ ಕಟ್ಟಬಾರದು. ಮನೆಗಳಿಂದ ಹರಿದು ಹೋಗುವ ಕೊಳಕುನೀರು ಮಣ್ಣಿನೊಳಗಿಂದ ಇಂಗಿ ಕುಡಿಯುವ ನೀರಿನೊಡನೆ ಬೆರೆತು ಅದನ್ನು ಕೊಳಕು ಮಾಡುತ್ತದೆ. 7. ಬಾವಿ ತೋಡುವಾಗ ಶುದ್ಧವಾದ ನೀರು ಎಲ್ಲಿ ಅತಿ ಕಡಿಮೆ ಆಳದಲ್ಲಿ ಸಿಕ್ಕುತ್ತದೆ ಎಂಬುದನ್ನು ಪತ್ತೆಮಾಡಬೇಕು. ಸಾಧಾರಣವಾಗಿ ನೀರಿನ ಖರ್ಚು ಪಟ್ಟಣಗಳಿಗಿಂತ<noinclude></noinclude> 0a401m2gdpv1lt5h1o2g3p9h7svhvfn ಪುಟ:Mysore-University-Encyclopaedia-Vol-6-Part-16.pdf/೧೯ 104 118219 313655 2026-04-30T14:00:38Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 25% ಗ್ರಾಮ ಪಂಚಾಯತಿ ಹಳ್ಳಿಗಳಲ್ಲಿ ಕಡಿಮೆ. ಕೊಳೆಯನ್ನು ಸಾಗಿಸಲು ನೀರಿನ ಮಾಧ್ಯಮವನ್ನು ಉಪಯೋಗಿಸಿದಾಗ ಮಾತ್ರ ಹಳ್ಳಿಯಲ್ಲಿ ನೀರಿನ ಖರ್ಚು ಸ್ವಲ್ಪ ಜಾಸ್ತಿ ಆಗುತ್ತದೆ. ಗ್ರಾಮದ ಹವೆ, ಸಾಮಾಜಿಕ ಚಟುವಟಿಕೆಗಳು ಹಾಗೂ ಜ... 313655 proofread-page text/x-wiki <noinclude><pagequality level="1" user="Pragathi. BH" /></noinclude>25% ಗ್ರಾಮ ಪಂಚಾಯತಿ ಹಳ್ಳಿಗಳಲ್ಲಿ ಕಡಿಮೆ. ಕೊಳೆಯನ್ನು ಸಾಗಿಸಲು ನೀರಿನ ಮಾಧ್ಯಮವನ್ನು ಉಪಯೋಗಿಸಿದಾಗ ಮಾತ್ರ ಹಳ್ಳಿಯಲ್ಲಿ ನೀರಿನ ಖರ್ಚು ಸ್ವಲ್ಪ ಜಾಸ್ತಿ ಆಗುತ್ತದೆ. ಗ್ರಾಮದ ಹವೆ, ಸಾಮಾಜಿಕ ಚಟುವಟಿಕೆಗಳು ಹಾಗೂ ಜೀವನಕ್ರಮ ನೀರಿನ ಉಪಯೋಗದ ಮಟ್ಟವನ್ನು ನಿರ್ಧರಿಸುತ್ತವೆ. ಭಾರತದಲ್ಲಿ ಶೇ. 80 ಗ್ರಾಮಗಳು ಕುಡಿಯುವ ನೀರಿಗಾಗಿ ಬಾವಿ ಮತ್ತು ಕೊಳವೆ ಬಾವಿಯನ್ನು ಅವಲಂಬಿಸಿವೆ. ಆದ್ದರಿಂದ ಬಾವಿಗಳ ರಕ್ಷಣೆ ಶುದ್ಧ ನೀರನ್ನು ಪಡೆಯುವ ದಿಶೆಯಲ್ಲಿ ಅನಿವಾರ್ಯವಾದ ಹೆಜ್ಜೆ. ಸಾಧಾರಣ ಬಾವಿ : ಇದರ ವ್ಯಾಸ ಸಾಧಾರಣವಾಗಿ 2.4-7.2 ಮೀ ನಷ್ಟು, ಆಳ ಸಾಧಾರಣವಾಗಿ ನೆಲದಲ್ಲಿ ನೀರು ಸಿಕ್ಕುವ ಮಟ್ಟದವರೆಗೆ ಒತ್ತಡದ ಬಾವಿ ಅಥವಾ ಆಳದ ಬಾವಿ: ಇದರಲ್ಲಿ ನೆಲದೊಳಗಿರುವ ಅಭೇದ್ಯವಾದ ಬಂಡೆಕಲ್ಲುಗಳ ಅಡಿಯಲ್ಲಿರುವ ನೀರನ್ನು ನೆಲದ ಮೇಲಕ್ಕೆ ಬರುವಂತೆ ಮಾಡಲಾಗುವುದು. ನೆಲದ ಅಡಿಯಲ್ಲಿನ ಒತ್ತಡ ಹೊರಗಿನ ವಾತಾವರಣದ ಒತ್ತಡಕ್ಕಿಂತ ಜಾಸ್ತಿ, ಬಾವಿಯನ್ನು ಈ ಆಳದ ವರೆಗೆ ತೋಡಿದರೆ ನೀರು ತನ್ನಷ್ಟಕ್ಕೆ ಮೇಲೆ ಬರುವುದು. ಇಂಥ ಬಾವಿಯ ವ್ಯಾಸ 15-16 ಸೆಂಮೀನಷ್ಟು ನೀರನ್ನು ಇಂಥ ಬಾವಿಗಳಿಂದ ಕೊಳವೆಗಳ ಮೂಲಕವೂ ಮೇಲೆತ್ತಬಹುದು. ಒಳಕ್ಕೆ ಸೋಸಿಕೊಂಡು ಹೋಗುವ ಬಾವಿ : ನದಿಯ ದಡದ ಮರಳಿನಲ್ಲಿ ಕೆಲವು ಬಾವಿಗಳನ್ನು ತೋಡಿ ಅವನ್ನೆಲ್ಲ ನಳಿಗೆಗಳ ಮೂಲಕ ಒಂದು ಮುಖ್ಯ ಬಾವಿಗೆ ಹಾಯಿಸಬೇಕು. ಅಲ್ಲಿಂದ ಪೂರಕ ಯಂತ್ರಗಳ ಮೂಲಕ ಮೇಲಕ್ಕೆ ಹಾಯಿಸಿ ಶುದ್ದೀಕರಿಸಿ ಕುಡಿಯುವುದಕ್ಕೆ ಉಪಯೋಗಿಸಬಹುದು. ಬಾವಿಯ ನೀರನ್ನು ಪೂರಕ ಯಂತ್ರಗಳಿಂದ ಸುಲಭವಾಗಿ ಕಡಿಮೆ ಶ್ರಮದಿಂದ ಎತ್ತಬಹುದು. ಈ ಬಾವಿಗಳ ಮೇಲ್ಬಾಗವನ್ನು ಕಾಂಕ್ರೀಟ್ ಅಥವಾ ಇನ್ನಾವುದಾದರೂ ಹಲಗೆಗಳಿಂದ ಮುಚ್ಚಬೇಕು. ಗ್ರಾಮಕಸದ ವಿಲೇವಾರಿ : ಗ್ರಾಮಗಳಲ್ಲಿ ಪ್ರತಿಯೊಂದು ಮನೆಯಿಂದ ಬರುವ ಕೊಳಕು ನೀರು, ಮಳೆ ನೀರು ಮುಂತಾದವನ್ನು ಮನೆಯ ಹಿಂದಿನ ತೋಟಕ್ಕೆ ಹಾಯಿಸಬೇಕು. ಇಲ್ಲವೇ ಎಲ್ಲ ಮನೆಗಳ ನೀರನ್ನು ಚರಂಡಿಗಳಿಗೆ ಹಾಯಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಯಾವ ಕಾರಣಕ್ಕೂ ಹರಿವ ನೀರಿಗಾಗಲೀ ಕೆರೆ ಕುಂಟೆಗಳಿಗಾಗಲೀ ಈ ನೀರನ್ನು ಬಿಡತಕ್ಕದ್ದಲ್ಲ. ಗ್ರಾಮಕಸವನ್ನು ವ್ಯವಸಾಯಕ್ಕೆ ಬಳಕೆ ಮಾಡುವುದು ಸರ್ವೋತ್ಕೃಷ್ಟ ಜಾನುವಾರುಗಳ ವಿಸರ್ಜನೆಗಳನ್ನು ಕೂಡ ಇದೇ ರೀತಿ ಬಳಸಬೇಕು. ಶೌಚಾಲಯಗಳ ನಿರ್ಮಾಣ: ಗ್ರಾಮಗಳಲ್ಲಿ ನೀರಿನ ಸರಬರಾಜು ವ್ಯವಸ್ಥಿತವಾಗಿ ಇರುವುದಿಲ್ಲ; ಅಲ್ಲದೆ ಒಳಚರಂಡಿ ಏರ್ಪಾಡು ಕೂಡ ಇರುವುದು ಅಪರೂಪ. ಆದ್ದರಿಂದ ಪ್ರತಿಯೊಂದು ಮನೆಗೂ ಮಲಮೂತ್ರಗಳ ವಿಲೇವಾರಿಗೆ ಬೇರೆ ಬೇರೆ ಏರ್ಪಾಡಿರುವುದು. ಕೆಲವನ್ನು ಇಲ್ಲಿ ವಿವರಿಸಿದ. ಗುಂಡಿ ಕಕ್ಕಸುಗಳು : ಇವು ಸಾಧಾರಣವಾಗಿ ನೆಲದಲ್ಲೇ ತೋಡಿದ ಗುಂಡಿಗಳು. 1.5-1.8 ಮೀ ಆಳ ಮತ್ತು ಸುಮಾರು 1.65 ಚ.ಮೀ ಸಲೆ ಇರುವ ಇಂಥ ಒಂದು ಗುಂಡಿಯನ್ನು ಕಲ್ಲಿನಿಂದ ಅಥವಾ ಇಟ್ಟಿಗೆಯಿಂದ ಮೇಲ್ಗಡೆ ಮುಚ್ಚಿ ಉಪಯೋಗಿಸಲು ಒಂದು ರಂಧ್ರವನ್ನು ಬಿಡಲಾಗುವುದು. ಗುಂಡಿಯೊಳಗೆ ಉತ್ಪನ್ನವಾಗುವ ಅನಿಲಗಳನ್ನು ಹೊರಹಾಕಲು ಒಂದು ನಳಿಗೆಯನ್ನು ಗುಂಡಿಗೆ ಜೋಡಿಸಲಾಗುವುದು. ಉಪಯೋಗಿಸಿದ ಮೇಲೆ ಪ್ರತಿಸಲವೂ ಒಂದು ಹಿಡಿ ಒಣಮಣ್ಣನ್ನು ಮಲದ ಮೇಲೆ ಹಾಕಬೇಕು. ಸಾಧ್ಯವಾದಷ್ಟು ಮಟ್ಟಿಗೆ ನೀರು ಗುಂಡಿಯನ್ನು ಸೇರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮಲ ರಾಸಾಯನಿಕ ಕ್ರಿಯೆಗೆ ಒಳಗಾಗಿ ಕೆಟ್ಟವಾಸನೆ ಬರಲು ಪ್ರಾರಂಭವಾಗುತ್ತದೆ. ಗುಂಡಿ ಪೂರ್ತಿ ತುಂಬಿದ ಬಳಿಕ ಮೇಲ್ಗಡೆ ಒಣಮಣ್ಣು ಹಾಕಿ ಮುಚ್ಚಬೇಕು. ಆ ಬಳಿಕ ಆ ಗುಂಡಿಯನ್ನು ಉಪಯೋಗಿಸಬಾರದು. ಮುಂದಿನ ಕೆಲವು ತಿಂಗಳುಗಳಲ್ಲೇ ಮಲ ರಾಸಾಯನಿಕ ಕ್ರಿಯೆಗೆ ಒಳಗಾಗಿ ಒಳ್ಳೆಯ ಗೊಬ್ಬರವಾಗಿ ಪರಿವರ್ತನೆಗೊಳ್ಳುವುದು. ಆಗ ಇದನ್ನು ಹೊರತೆಗೆದು ತೋಟಕ್ಕೆ ಉಪಯೋಗಿಸಬಹುದು. ಆಳದ ಗುಂಡಿಯ ಕಕ್ಕಸು : ಈ ಮೇಲಿನದನ್ನೇ ಸ್ವಲ್ಪ ಪರಿಷ್ಕರಿಸಿ ಇನ್ನೂ ಆಳವಾದ ಗುಂಡಿಯನ್ನು ತೋಡುವುದರಿಂದ ಪ್ರತಿಸಲ ಉಪಯೋಗಿಸಿದಾಗ ಒಣ ಮಣ್ಣು ಹಾಕುವ ಕೆಲಸ ತಪ್ಪುತ್ತದೆ. ಗುಂಡಿಯ ವ್ಯಾಸ 25 -40 ಸೆಂಮೀ ಮತ್ತು ಆಳ 3-5 ಮೀ. ನೆಲದೊಳಗಿನ ನೀರಿನ ತಾಣ ಗುಂಡಿಯ ತಳಕ್ಕಿಂತ ಕೆಳಗಿರಬೇಕು. ಮೇಲ್ಗಡೆಯ ಕೆಲವು ಆಳದಷ್ಟು ಭಾಗವನ್ನು ಕಲ್ಲಿನ ಕಟ್ಟಡದಿಂದ ಭದ್ರಗೊಳಿಸಬೇಕು. ಗುಂಡಿಯ ಮೇಲ್ಬಾಗವನ್ನು ಕಡಪ ಕಲ್ಲು ಅಥವಾ ಕಾಂಕ್ರೀಟ್ ಹಲಗೆಯಿಂದ ಮುಚ್ಚಬೇಕು. ಮರದ ಹಲಗೆಯನ್ನೋ ಬಿದಿರು ತಟ್ಟಿಗಳನ್ನೋ ಬಳಸುವುದು ಉಂಟು. ಉಪಯೋಗಕ್ಕಾಗಿ ಇದರ ಮಧ್ಯದಲ್ಲಿ ಒಂದು ರಂಧ್ರವನ್ನು ಬಿಡಬೇಕು. ಉಪಯೋಗಿಸಿದ ಮೇಲೆ ಮರದ ಹಲಗೆಯಿಂದ ರಂಧ್ರವನ್ನು ಮುಚ್ಚಬೇಕು. ಸೌಕರ್ಯಕ್ಕೋಸ್ಕರ ಒಂದು ಕೋಣೆಯನ್ನು ಕಟ್ಟಿಸಬಹುದು. ಇಂಥ ಗುಂಡಿಯಲ್ಲಿ ಕೆಲವು ಸಮಯದಲ್ಲಿಯೇ ರಾಸಾಯನಿಕ ಕ್ರಿಯೆಯಿಂದ ಉದ್ಭವಿಸುವ ಅನಿಲಗಳು ಸುತ್ತಲಿನ ವಾತಾವರಣದಲ್ಲಿ ದುರ್ವಾಸನೆಯನ್ನು ಪಸರಿಸುತ್ತವೆ. ಎಣ್ಣೆಯಲ್ಲಿ ಅದ್ದಿ ತೆಗೆದ ಚಿಂದಿಗೆ ಬೆಂಕಿ ತಾಗಿಸಿ ಗುಂಡಿಯೊಳಕ್ಕೆ ಎಸೆದರೆ ಅಲ್ಲಿ ಸಾಕಷ್ಟು ಹೊಗೆ ಮುಸುಕಿ ದುರ್ವಾಸನೆಯನ್ನು ನಿವಾರಿಸುತ್ತದೆ. ಡಿಡಿಟಿ ಪುಡಿಯನ್ನು ಕೂಡ ಗುಂಡಿಯ ಒಳಕ್ಕೆ ಸಿಂಪಡಿಸಬಹುದು. ಚಿಕ್ಕ ತೊಟ್ಟಿಯ ಕಕ್ಕಸು : ಕುಳಿತುಕೊಳ್ಳುವ ಸ್ಥಳ ಎತ್ತರದಲ್ಲಿ ಇರುತ್ತದೆ. ಅದರ ಕೆಳಗೆ ಒಂದು ಚಿಕ್ಕ ಮರದ ಅಥವಾ ಟಿನ್ನಿನ ತೊಟ್ಟಿಯನ್ನು ಇಡಲಾಗುವುದು. ಈ ಸ್ಥಳದ ಹಿಂಭಾಗದಲ್ಲಿ ಒಂದು ಸಣ್ಣ ಬಾಗಿಲು ಇರುವುದು. ಈ ಬಾಗಿಲಿನಿಂದ ದಿವಸಕ್ಕೆ ಒಂದು ಸಲ ತೊಟ್ಟಿಯನ್ನು ಹೊರತೆಗೆದು ಶುಚಿ ಮಾಡಬೇಕು. ಮಲ ತುಂಬಿದ ತೊಟ್ಟಿಗಳನ್ನು ತಲೆಯ ಮೇಲೆ ಹೊತ್ತು ಸಾಗಿಸುವ ಪದ್ಧತಿಯನ್ನು 1973ರ ಆಗಸ್ಟ್ 15ರಿಂದ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಗುಂಡಿ ಕಕ್ಕಸುಗಳೋ ಸೆಪ್ಟಿಕ್ ಕಕ್ಕಸುಗಳೊ ಈಗ ರಾಜ್ಯಾದ್ಯಂತ ಗ್ರಾಮಾದ್ಯಂತ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವತ್ರಿಕವಾಗಿ ಬಳಕೆಗೆ ಬರುತ್ತಿವೆ. ಸೆಪ್ಟಿಕ್ ಬಾವಿ ಕಕ್ಕಸು: ಕಕ್ಕಸು ತೊಟ್ಟಿಯಿಂದ ಸಾಕಷ್ಟು ದೂರದ ತಗ್ಗಿನಲ್ಲಿ ಒಂದು ಬಾವಿಯನ್ನು ತಯಾರಿಸಬೇಕು. ಇದರ ಒಳಭಾಗವನ್ನು ಬರೀ ಕಲ್ಲಿನಿಂದ ಕಟ್ಟಬೇಕು. ಮೇಲುಭಾಗವನ್ನು ಕಾಂಕ್ರೀಟಿನ ಹಲಗೆಯಿಂದ ಭದ್ರವಾಗಿ ಮುಚ್ಚಬೇಕು. ಇದೇ ಸೆಪ್ಟಿಕ್ ಬಾವಿ, ತೊಟ್ಟಿಯ ತಳದಿಂದ ಈ ಬಾವಿಗೆ ಕೊಳವೆ ಜೋಡಣೆ ಉಂಟು. ಮಲವಿಸರ್ಜನೆ ಆದ ಬಳಿಕ ತೊಟ್ಟಿಗೆ ನೀರು ಸುರಿದರೆ ಮಲವೂ ನೀರೂ ಸೆಪ್ಟಿಕ್ ಬಾವಿಗೆ ಬಂದು ಬೀಳುತ್ತವೆ. ಅಲ್ಲಿ ಕಲ್ಲುಗಳ ಸೆರೆಯಿಂದ ನೀರು ಭೂಮಿಗೆ ಹಿಂಗಿಹೋಗುತ್ತದೆ; ಮಲಮೂತ್ರ ಉಳಿದುಕೊಂಡಿರುತ್ತದೆ. ಬಾವಿಯ ಗಾತ್ರ ಹಾಗೂ ಮಣ್ಣಿನ ಗುಣವನ್ನು ಅನುಸರಿಸಿ ಹಲವಾರು ವರ್ಷಗಳಿಗೊಮ್ಮೆ ಈ ಬಾವಿಯನ್ನು ಖಾಲಿಮಾಡಿದರೆ ಸಾಕು, ಒಳಚರಂಡಿ ವ್ಯವಸ್ಥೆ ಇಲ್ಲದ ಎಲ್ಲ ಪ್ರದೇಶಗಳಲ್ಲೂ ಸೆಪ್ಪಿಕ್ ಬಾವಿ ಕಕ್ಕಸೇ ಇಂದು ಹೆಚ್ಚು ಜನಪ್ರಿಯವಾಗಿದೆ. ಆಹಾರ : ದೇಶದ ಆಹಾರದ ಹೆಚ್ಚಿನ ಉತ್ಪಾದನೆ ಗ್ರಾಮಾಂತರ ಪ್ರದೇಶಗಳಲ್ಲಿ ಆಗುವುದಾದರೂ ಈ ಪದಾರ್ಥಗಳ ವೈಜ್ಞಾನಿಕ ಸಂಗ್ರಹ, ಶೇಖರಣೆ ಹಾಗೂ ಉಪಯೋಗ ತೀರ ಅವೈಜ್ಞಾನಿಕವಾಗಿಯೇ ಇಂದಿಗೂ ಗ್ರಾಮಗಳಲ್ಲಿ ನಡೆಯುತ್ತಿದೆ. ಇದರಿಂದ ಆಹಾರ ಪದಾರ್ಥಗಳ ನಿವಾರಣೀಯ ನಷ್ಟ ಒಂದು ಕಡೆ, ಗ್ರಾಮನೈರ್ಮಲ್ಯದ ಮೇಲೆ ಆಗುವ ದುಷ್ಪರಿಣಾಮ ಇನ್ನೊಂದು ಕಡೆ – ಹೀಗೆ ದ್ವಿವಿಧ ತೊಂದರೆಗಳಿವೆ. ಸುಧಾರಿತ ಪತ್ತಾಯಗಳು, ಸಹಕಾರೀ ದವಸ ಬ್ಯಾಂಕುಗಳು, ಮಾರುಕಟ್ಟೆಗಳು, ಶುಚಿಯಾದ ವ್ಯವಸ್ಥೆಗೊಳಿಸಿದ ಅಂಗಡಿಗಳಲ್ಲಿ ಮಾರಾಟದ ಏರ್ಪಾಡುಗಳು, ಅನುಪಯುಕ್ತ ವಸ್ತುಗಳ ಸಮರ್ಪಕ ವಿಲೇವಾರಿ ಇವೆಲ್ಲವೂ ಕ್ರಮಬದ್ಧವಾಗಿ ನಡೆಯಬೇಕಾದದ್ದು ತೀರ ಅವಶ್ಯ. ವಾಯು : ಕಾರ್ಖಾನೆಗಳೂ ಸ್ವಯಂಚಾಲಿತ ವಾಹನಗಳೂ ಗ್ರಾಮಗಳನ್ನು ಆಕ್ರಮಿಸದಿರುವುದರಿಂದ ವಾಯುವಿನ ಮಲಿನತೆಯ ಸಮಸ್ಯೆ ಅಲ್ಲಿ ಇರುವುದಿಲ್ಲ. ಆದರೆ ಹೊಲಸು ನೀರು, ಕೊಳವೆ ಗುಂಡಿಗಳು, ಸರಿಯಾಗಿ ವಿಲೇವಾರಿಯಾಗದ ವಿಸರ್ಜಿತ ವಸ್ತುಗಳು ಇವೇ ಮುಂತಾದವು ಗ್ರಾಮದ ವಾತಾವರಣವನ್ನು ಸಾಕಷ್ಟು ಕಲುಷಿತಗೊಳಿಸಿ ಗ್ರಾಮಸ್ಥರ ಆರೋಗ್ಯದ ಮೇಲೆ ಋಣಾಮ ಬಿರಬಲ್ಲವು. ಅಲ್ಲದೆ ಮನೆ ಗುಡಿಸಲುಗಳನ್ನು ಕಟ್ಟಿಕೊಳ್ಳುವಲ್ಲಿ ವಾಯುಸಂಚಾರಕ್ಕೆ ತಕ್ಕ ಏರ್ಪಾಡನ್ನು ಬಹುತೇಕವಾಗಿ ಅಜ್ಞಾನದಿಂದ ಮಾಡದೇ ಹೋಗುವುದುಂಟು. ಹೀಗಾದಲ್ಲಿ ಸಮೃದ್ಧವಾಗಿದ್ದರೂ ಶುದ್ಧವಾಯು ಗ್ರಾಮಸ್ಥರಿಗೆ ದೊರೆಯದೇ ಇರಬಹುದು. ದುಬಾರಿ ಖರ್ಚಿಲ್ಲದೇ ಆದರೆ ವೈಜ್ಞಾನಿಕವಾಗಿ ಉಪಯುಕ್ತವಾದ ಮನೆಗಳನ್ನು ಕಟ್ಟಿಕೊಳ್ಳುವ ದಿಶೆಯಲ್ಲಿ ಗ್ರಾಮಸ್ಥರಿಗೆ ನೆರವು ನೀಡುವುದು ಕೂಡ ಗ್ರಾಮ ನೈರ್ಮಲ್ಯ ಶಿಲ್ಪದ ಹೊಣೆ. (ಕೆ.ಎ.ಆರ್.) ಗ್ರಾಮ ಪಂಚಾಯತಿ : ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆ, ಪೌರಸ್ಯ ದೇಶಗಳದು ಗ್ರಾಮೀಣ ಸಂಸ್ಕೃತಿ, ಪಾಶ್ಚಾತ್ಯ ದೇಶಗಳದು ನಾಗರಿಕ ಸಂಸ್ಕೃತಿ ಎಂಬ ಮಾತಿನಲ್ಲಿ ವಿಶೇಷ ಅರ್ಥವಿದೆ. ಭಾರತ, ಚೀನ ಮುಂತಾದ ಪೌರ ದೇಶಗಳಲ್ಲಿ ನೂರಕ್ಕೆ ಸು. 70 ಜನ ಗ್ರಾಮಗಳಲ್ಲಿ ವಾಸಿಸುತ್ತಾರೆ. ಮನುಷ್ಯ ವನ್ಯಜೀವನದಿಂದ ಬೇರೆಯಾಗಿ ಸಂಘಜೀವಿಯಾಗಿ ಬಾಳಲು ಪ್ರಾರಂಭಿಸಿದ ಕಾಲದಲ್ಲಿ ಉದಿಸಿದ ಸಾಮಾಜಿಕ ಸಂಘಟನೆಯ ಪ್ರಥಮ ಘಟಕಗಳಾದ ಗ್ರಾಮಗಳು, ಸಂಪರ್ಕಾನುಕೂಲವಿಲ್ಲದ ಕಾಲದಲ್ಲಿ ಸ್ವಾವಲಂಬನ ಅಗತ್ಯವೂ ಅನಿವಾರವೂ ಆಗಿ ಈ ಗ್ರಾಮಘಟಕಗಳು ಸ್ವತಂತ್ರವಾಗಿ ಬೆಳೆದು ಬಂದುವು. ಗ್ರಾಮದ ಅಗತ್ಯಗಳನ್ನು ಪೂರೈಸುವ ಬಡಿಗ (ರಥಕಾರ), ಕಂಬಾರ, ಕುಂಬಾರ, ಹಜಾಮ್, ಅಗಸ, ಅಂಬಿಗ, ಪುರೋಹಿತ, ಶಿಕ್ಷಕ, ಕಾವಲುಗಾರ, ವೈದ್ಯ, ಪಟವಾರಿ, ಗಾಣಿಗ ಮೊದಲಾದವರು ಗ್ರಾಮದ ಪ್ರಧಾನ ಕುಲವಾದ ಕೃಷಿಕ ವರ್ಗದ ಆಶ್ರಿತರೂ ಸಹಾಯಕರೂ ಆಗಿ ಗ್ರಾಮಜೀವನದ ಅಂಗವಾಗಿ ಬೆಳೆದುಬಂದರು. ಈ ಪ್ರಾಚೀನ ಕಾಲದಿಂದಲೂ ಗ್ರಾಮಸಭೆಗೆ ಶಾಸನ ವ್ಯವಸ್ಥೆಯಲ್ಲಿ ಬಹಳ ಮಹತ್ತ್ವವುಂಟು. ಪ್ರಬುದ್ಧರಾದ ಸದೃಹಸ್ಥರೆಲ್ಲ ಗ್ರಾಮಸಭೆಯ ಸದಸ್ಯರಾಗಿರುತ್ತಿದ್ದರು. ಈ ಸಭೆಯ ಪ್ರಮುಖನಿಗೆ ಗ್ರಾಮಣಿ ಎಂಬ ಹೆಸರಿರುತ್ತಿತ್ತು. ಗ್ರಾಮಸಭೆಯಿಂದ ಆರಿಸಲ್ಪಟ್ಟ ಚಿಕ್ಕದೊಂದು ಕಾರ್ಯಕಾರಿ<noinclude></noinclude> gtsup7br97pgmcwdz3vzqzkcibbqi05 ಪುಟ:Mysore-University-Encyclopaedia-Vol-6-Part-16.pdf/೨೧ 104 118220 313656 2026-04-30T14:00:49Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 313656 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 313657 313656 2026-04-30T14:00:54Z Pragathi. BH 7585 313657 proofread-page text/x-wiki <noinclude><pagequality level="1" user="Pragathi. BH" /></noinclude>252 ಗ್ರಾಮ ಪುನರಚನೆ ಪಂಚಾಯತಿಯನ್ನು ರಚಿಸುತ್ತಾರೆ. ಅವುಗಳ ಅಧಿಕಾರಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಗ್ರಾಮ ಪಂಚಾಯತಿಗಳಿಗೆ ವಯಸ್ಕ ಮತದಾನ ಪದ್ಧತಿಯ ಮೇಲೆ ಐದು ವರ್ಷಗಳಿಗೊಮ್ಮೆ ಚುನಾವಣೆಗಳಾಗುತ್ತವೆ. ಸ್ತ್ರೀಯರಿಗೂ ಅನುಸೂಚಿತ ವರ್ಗದವರಿಗೂ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕದಲ್ಲಿ 7,452 ಗ್ರಾಮ ಪಂಚಾಯತಿಗಳಿವೆ (1967). ಇವಕ್ಕೆ ಒಬ್ಬೊಬ್ಬ ಕಾರ್ಯದರ್ಶಿಯನ್ನು ಸರ್ಕಾರ ನೇಮಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷನನ್ನು ಆರಿಸುತ್ತಾರೆ. ಆತನಿಗೆ ಸರಪಂಚನೆಂದು ಹೆಸರು. ಉಪಾಧ್ಯಕ್ಷನೂ ಚುನಾಯಿತನೇ. ವರ್ಷಕ್ಕೊಮ್ಮೆ ಇವುಗಳ ಮುಂಗಡಪತ್ರವನ್ನು ಸಿದ್ಧಪಡಿಸಲಾಗುತ್ತದೆ. ಮುಂಗಡಪತ್ರವನ್ನು ಒಪ್ಪುವ ಅಧಿಕಾರ ತಾಲ್ಲೂಕು ಅಭಿವೃದ್ಧಿ ಮಂಡಳಿಗೆ ಇದೆ. ಆ ಮಂಡಳಿಯ ನಿರ್ವಾಹಕ ಅಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಷನರ್‌ ಪಂಚಾಯತಿಗಳ ಹಣಕಾಸು ಮತ್ತು ಕಾರ್ಯಗಳ ನಿರೀಕ್ಷಣ, ನಿಯಂತ್ರಣ ಮಾಡುತ್ತಾರೆ. ಪಂಚಾಯತಿಗೆ ಕೆಲವು ಸ್ಥಾನಿಕ ತೆರಿಗೆಗಳನ್ನು – ಮನೆ ಸ್ಥಳ, ಉದ್ಯೋಗ, ಮನರಂಜನೆ ಜಾನುವಾರು, ಜಾತ್ರೆ, ವಾಹನ, ಸಂತೆ, ಅಂಗಡಿ ಮುಂತಾದವುಗಳ ಮೇಲೆ ವಿಧಿಸಿ, ವಸೂಲಿ ಮಾಡುವ ಅಧಿಕಾರವಿದೆ. ಮನೆಗಳನ್ನು ಕಟ್ಟಲು ಅಪ್ಪಣೆ ಕೊಡುವ, ನಿರಾಕರಿಸುವ, ಸ್ವತ್ತು ವರ್ಗಾವಣೆಯನ್ನು ಕ್ರಮಗೊಳಿಸುವ ಅಧಿಕಾರವಿದೆ. ರಸ್ತೆ, ದೀಪ, ನೈರ್ಮಲ್ಯ, ನೀರಿನ ವ್ಯವಸ್ಥೆ ಮುಂತಾದವುಗಳ ಸ್ಥಾಪನೆ, ನಿರ್ವಹಣೆಗಳು ಕಡ್ಡಾಯವಾದ ಕರ್ತವ್ಯಗಳು. ಆದಾಯ ಹೆಚ್ಚಿಸುವಂಥ ಕೆರೆ ಬಾವಿಗಳ ನಿರ್ಮಾಣ, ಅರಣ್ಯ ಬೆಳೆವಣಿಗೆ ಮೊದಲಾದ ಕಾರ್ಯಕ್ರಮಗಳನ್ನೂ ಶಿಕ್ಷಣ, ವಸತಿ, ವಾಚನಾಲಯ, ಕ್ರೀಡಾಂಗಣ, ತೋಟಗಳು ಮುಂತಾದ ಸೌಕರ್ಯಗಳನ್ನೂ ಒದಗಿಸುವಂಥ ಯೋಜನೆಗಳನ್ನೂ ಪಂಚಾಯತಿಗಳು ಕೈಗೊಳ್ಳಬಹುದು. ಆ ಗ್ರಾಮದ ಭೂಕಂದಾಯದ ಶೇ. 35 ರಷ್ಟು ಹಣವನ್ನಲ್ಲದೆ ಇತರ ಅಭಿವೃದ್ಧಿ ಅನುದಾನಗಳನ್ನೂ ಸಾಲಗಳನ್ನೂ ಸರ್ಕಾರ ಒದಗಿಸುತ್ತದೆ. ಇಷ್ಟೆಲ್ಲ ಇದ್ದರೂ ಅನೇಕ ಪಂಚಾಯತಿಗಳು ಸರಿಯಾಗಿ ಕೆಲಸಮಾಡುತ್ತಿಲ್ಲ. ಅಧಿಕಾರದ ದುರುಪಯೋಗದಿಂದ ಜಾತಿ, ಹಣ, ಪಕ್ಷಗಳ ರಾಜಕೀಯ ತೊಡಕುಗಳಿಂದ ಕೆಲವು ಸಂಸ್ಥೆಗಳು ಬಳಲುತ್ತವೆ. ಉತ್ಸಾಹಿ ಕಾರ್ಯಕರ್ತರಿದ್ದರೂ ಹಣದ ಕೊರತೆ, ಉನೂನಿನ ಅಡಚಣೆ, ಅಸಮರ್ಪಕ ಅಧಿಕಾರ ವಿಕೇಂದ್ರೀಕರಣ ಇವುಗಳಿಂದಾಗಿ ಇನ್ನು ಕೆಲವು ಸಂಸ್ಥೆಗಳ ಕಾರ್ಯ ತೃಪ್ತಿಕರವಾಗಿಲ್ಲ. ತೆರಿಗೆ ವಿಧಿಸುವುದು ಮತ್ತು ವಸೂಲಿ ಜನಪ್ರಿಯವಲ್ಲದ ಕಾರ್ಯವೆಂದು ಬಗೆದು ಆ ದಿಶೆಯಲ್ಲಿ ಅನೇಕ ಪಂಚಾಯತಿಗಳು ನಿಷ್ಕ್ರಿಯವಾಗಿ ತಮ್ಮ ದುರ್ಗತಿಯನ್ನು ತಾವೇ ತಂದುಕೊಂಡಿವೆ. ಇರುವ ಪರಿಮಿತಿಯಲ್ಲೇ, ಒಳ್ಳೆಯ ಸಂಘಟನೆಯಿಂದ ನಿರ್ದಾಕ್ಷಿಣ್ಯವಾಗಿ ಕೆಲಸ ಮಾಡಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿದ ಗ್ರಾಮ ಪಂಚಾಯತಿಗಳೂ ಕೆಲವಾದರೂ ಉಂಟು. ಇವು ಪಂಚಾಯತಿ ರಾಜ್ಯ ಸಿದ್ಧಾಂತದಲ್ಲಿ ನಂಬಿಕೆ'ಯನ್ನು ಹುಟ್ಟಿಸಿ ಬೆಳೆಸಬಲ್ಲವು. (ಜೆ.ಆರ್.ಪಿ.) ಗ್ರಾಮ ಇವರಣೆ : ಹಳ್ಳಿಗಳಲ್ಲಿರುವ ಎಲ್ಲ ಉತ್ತಮಾಂಶಗಳನ್ನೂ ಉಪಯೋಗಿಸಿಕೊಂಡು ಅಲ್ಲಿಯ ಜನ ಸಮೃದ್ಧ ಜೀವನ ನಡೆಸಲು ಅನುಕೂಲವಾಗುವಂತೆ ಮಾಡುವ ಕಾರ್ಯ. ಹಳ್ಳಿಗರ ಆರ್ಥಿಕ, ಬೌದ್ಧಿಕ, ನೈತಿಕ – ಈ ಮೂರು ಬಗೆಯ ಅಭಿವೃದ್ಧಿ ಸಾಧಿಸುವುದು ಇದರ ಉದ್ದೇಶ. ವೈದ್ಯಕೀಯ ಸಹಾಯ ಒದಗಿಸುವುದು, ಗ್ರಾಮ ನೈರ್ಮಲ್ಯ ಸಾಧಿಸುವುದು, ಶುದ್ಧವಾದ ಕುಡಿಯುವ ನೀರನ್ನು ಒದಗಿಸುವುದು ಇವು ಗ್ರಾಮಸ್ಥರ ಆರೋಗ್ಯಸುಧಾರಣೆಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ. ಜೀವನಮಟ್ಟವನ್ನು ಹೆಚ್ಚಿಸಬೇಕಾದರೆ ಮುಖ್ಯವಾಗಿ ವ್ಯವಸಾಯದ ಅಭಿವೃದ್ಧಿ, ವ್ಯವಸಾಯಕ್ಕೆ ಪೂರಕವಾದ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಇವು ತ್ವರಿತವಾಗಿ ಸಾಧಿಸುವಂತೆ ಮಾಡುವುದು ಆವಶ್ಯಕ. ಹೆಚ್ಚು ಇಳುವರಿ ಕೊಡುವ ಬೀಜಗಳ, ಗೊಬ್ಬರದ ಸರಬರಾಜು, ವ್ಯವಸಾಯ ಸಾಲ, ನೀರಾವರಿ ಸೌಲಭ್ಯಗಳು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು, ಗೃಹ ಮತ್ತು ಸಣ್ಣ ಕೈಗಾರಿಕೆಗಳಿಗೆ ಬೇಕಾದ ಸಾಲವನ್ನೂ ಕಚ್ಚಾ ಸಾಮಗ್ರಿಗಳನ್ನೂ ಉಪಕರಣಗಳನ್ನೂ ಮಾರುಕಟ್ಟೆ ಸಹಾಯವನ್ನೂ ಒದಗಿಸುವುದು – ಇವೂ ಇದರಲ್ಲಿ ಸೇರುತ್ತವೆ. ಇವೆಲ್ಲ ಆರ್ಥಿಕಾಭಿವೃದ್ಧಿಯ ಕಾರ್ಯಕ್ರಮಗಳು. ಹಳ್ಳಿಯ ಎಲ್ಲ ಬಾಲಕ ಬಾಲಕಿಯರಿಗೂ ವಯಸ್ಕರಿಗೂ ವಿದ್ಯಾಭ್ಯಾಸಸೌಕರ್ಯಗಳನ್ನು ಒದಗಿಸುವುದು, ರೇಡಿಯೋ, ಚಲನಚಿತ್ರ ಭಾಷಣ ಮತ್ತು ಪ್ರದರ್ಶನಗಳ ಮೂಲಕ ಸಮಾಚಾರ ಮತ್ತು ಸಲಹೆಗಳನ್ನು ಒದಗಿಸುವುದು ಇವೆಲ್ಲ ಬೌದ್ಧಿಕ ವಿಕಾಸ ಕಾರ್ಯಕ್ರಮಗಳು. - ಹಳ್ಳಿಗರು ಹತಾಶ ಮನೋಭಾವ, ಮೂಢನಂಬಿಕೆಗಳು, ಶತಮಾನಗಳ ಶೋಷಣೆಯಿಂದ ಉಂಟಾಗಿರುವ ನಿರುತ್ಸಾಹ ಮತ್ತು ಭೀತಿ ಇವೆಲ್ಲವನ್ನೂ ಹೋಗಲಾಡಿಸಿಕೊಂಡು ಸರ್ಕಾರದಿಂದ ಪಡೆಯಬಹುದಾದ ಎಲ್ಲ ಸೌಕರ್ಯಗಳನ್ನೂ ಉಪಯೋಗಿಸಿಕೊಂಡು ಸಂಘಟಿತರಾಗಿ ಸ್ವಾವಲಂಬಿಗಳಾಗಿ ತಮ್ಮ ಆರ್ಥಿಕ ಮತ್ತು ಬೌಲರ ಸಂಸ್ಕನ್ನು ಬಿಳಿ ಕೊಳ್ಳಬೇಕೆಯ ಉತ್ತರವನ್ನು ಅವರಲ್ಲಿ ANGADIಾಗುವುದು ನೈತಿಕ ಕಾರ್ಯಕ್ರಮದ ಗುರಿ. ಸ್ವಾತಂತ್ರ್ಯಗಳಿಸುವ ಮುನ್ನ ಗ್ರಾಮ ಪುನರಚನೆಯ ಅನೇಕ ಪ್ರಯೋಗಗಳು ನಡೆದಿವೆ. ರವೀಂದ್ರನಾಥ ಠಾಕೂರರು ಶ್ರೀನಿಕೇತನದಲ್ಲಿ ಮಾಡಿದ ಪ್ರಯೋಗ, ದಕ್ಷಿಣ ತಿರುವಾಂಕೂರಿನಲ್ಲಿ 1921ರಲ್ಲಿ ಮಾಡಲಾದ ಮಾರ್ತಾಂಡಂ ಯೋಜನೆ, ಗುರಗಾಂವ್ ಪ್ರಯೋಗ (1920), 1932ರಲ್ಲಿ ಬರೋಡದಲ್ಲಿ ಕೈಗೊಂಡ ಗ್ರಾಮ ಪುನರಚನಾ ಕಾರ್ಯ, 1942ರಲ್ಲಿ ಆರಂಭಿಸಿದ ಸರ್ವೋದಯ ಕಾರ್ಯಕ್ರಮ, ಮದರಾಸಿನ ಫಿರ್ಕಾ ಯೋಜನೆ (1919) ಇವು ಮುಖ್ಯವಾದವು. 1942ರಲ್ಲಿ ಗಾಂಧಿಯವರು ಸರ್ವೋದಯ ಕಾರ್ಯಕ್ರಮದ ಬಗ್ಗೆ ಹರಿಜನ ಪತ್ರಿಕೆಯಲ್ಲಿ ಬರೆಯುತ್ತ, ತಮ್ಮ ಕಲ್ಪನೆಯ ಹಳ್ಳಿಗಳ ಸ್ವರಾಜ್ಯದಲ್ಲಿ ಹಳ್ಳಿಗಳು ತಮಗೆ ಆವಶ್ಯಕವಾದ ವಸ್ತುಗಳನ್ನು ತಾವೇ ಉತ್ಪಾದಿಸಿ ಸ್ವಯಂಪೂರ್ಣತೆ ಹೊಂದಿ, ಹೊರಗಿನಿಂದ ತರಿಸಲೇಬೇಕಾದ ಪದಾರ್ಥಗಳಿಗೆ ಮಾತ್ರ ಹೊರಗಿನವರನ್ನು ಅವಲಂಬಿಸಬೇಕು ಎಂದು ಹೇಳಿದ್ದರು. ಇದರಂತೆ ಪ್ರತಿ ಗ್ರಾಮವೂ ತನಗೆ ಬೇಕಾದ ಆಹಾರಧಾನ್ಯಗಳನ್ನೂ ಬಟ್ಟೆಗೆ ಬೇಕಾದ ಹತ್ತಿಯನ್ನೂ ಬೆಳೆಯಬೇಕು. ದನಕರುಗಳಿಗೆ ಬೇಕಾದ ಮೇವೂ ಸಾಕಷ್ಟು ದಾಸ್ತಾನೂ ಇರಬೇಕು. ವಯಸ್ಕರಿಗೆ ಮತ್ತು ಮಕ್ಕಳಿಗೆ ಮನರಂಜನೆಯ ಆಟದ ಮೈದಾನದ ಸೌಲಭ್ಯವಿರಬೇಕು. ಪ್ರತಿ ಗ್ರಾಮದಲ್ಲೂ ನಾಟಕ ಮಂದಿರ, ಪಾಠಶಾಲೆ, ಸಾರ್ವಜನಿಕರು ಸೇರಲು ಒಂದು ಕಟ್ಟಡ – ಇವು ಇರಬೇಕು. ಕೆರೆ ಅಥವಾ ಬಾವಿಗಳಿಂದ ಶುದ್ಧವಾದ ನೀರು ಸರಬರಾಜು ಆಗಬೇಕು. ಎಲ್ಲ ಕಾರ್ಯಕ್ರಮಗಳೂ ಸಾಧ್ಯವಾದ ಮಟ್ಟಿಗೆ ಸಹಕಾರ ತತ್ತ್ವದ ಮೇಲೆ ನಡೆಯಬೇಕು. ಇದರಿಂದ ಗ್ರಾಮಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಅಡಿಪಾಯದ ಮೇಲೆ ಕಟ್ಟಲಾದ ಪರಿಪೂರ್ಣ ಪ್ರಜಾಪ್ರಭುತ್ವ ಏರ್ಪಡುತ್ತದೆ. ಇದು ಗಾಂಧೀಜಿಯವರ ಸರ್ವೋದಯ ಕಲ್ಪನೆಗೆ ಅನುಗುಣವಾದ ಗ್ರಾಮವ್ಯವಸ್ಥೆ. ಗ್ರಾಮಗಳ ಪುನರಚನೆಯನ್ನು ಗ್ರಾಮಗಳ ಜನರೇ ತಮ್ಮ ಸ್ವಂತ ಶಕ್ತಿಯಿಂದಲೇ ಸಾಧಿಸಬೇಕು. ಎಲ್ಲರಿಗೂ ಆವಶ್ಯಕವಾದ ಆಹಾರ, ಬಟ್ಟೆ, ವೈದ್ಯ ಸಹಾಯ, ಉಚಿತ ವಿದ್ಯಾಭ್ಯಾಸ, ಗೃಹ ಕೈಗಾರಿಕೆಗಳ ಮೂಲಕ ಸ್ವಂತ - ಉದ್ಯೋಗ ಕಲ್ಪನೆ, ಪಂಚಾಯತಿಗಳ ರೂಪದಲ್ಲಿ ಗ್ರಾಮಸ್ವರಾಜ್ಯ - ಇವು ಸಾಧಿಸಬೇಕು. ಹಳ್ಳಿಗರ ಜೀವನ ಪೂರ್ಣವೂ ಶ್ರೀಮಂತವೂ ಆಗಿ ಅವರು ಪಟ್ಟಣಕ್ಕೆ ವಲಸೆ ಹೋಗುವುದು ತಪ್ಪಬೇಕು. ಇದು ಗಾಂಧಿಯವರ ಅಭಿಪ್ರಾಯ. ಸ್ವಾತಂತ್ರ್ಯಪೂರ್ವದ ಈ ಪ್ರಯೋಗಗಳು ಸಾಮಾನ್ಯವಾಗಿ ಕೆಲವು ವ್ಯಕ್ತಿಗಳ ಸಾರಕ ಮತ್ತು ಮಾನವೀಯತೆಯ ಪ್ರತೀಕಗಳಾಗಿದ್ದವು. ಇವಕ್ಕೆ ಸರ್ಕಾರದ ಉತ್ತೇಜನವಾಗಲಿ, ಹಣ ಸಹಾಯವಾಗಲಿ ಸಾಕಷ್ಟು ದೊರೆಯುತ್ತಿರಲಿಲ್ಲ. ಇವು ವ್ಯಾಪಕವಾಗಿರಲಿಲ್ಲ. ಈ ಕೆಲಸಕ್ಕೆ ಅಗತ್ಯವಾದ ಕಾರ್ಯಕರ್ತರೂ ಸಾಕಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಅನೇಕರಿಗೆ ತರಬೇತು ಇರಲಿಲ್ಲ. ಅವರಿಗೆ ಸ್ಥಳೀಯ ಸಮಸ್ಯೆಗಳ ಮತ್ತು ಸ್ಥಿತಿಗತಿಗಳ ಅರಿವು ಇಲ್ಲದಿದ್ದುದರಿಂದ ಅವರು ಅನೇಕ ವೇಳೆ ಹಳ್ಳಿಗರ ವಿಶ್ವಾಸವನ್ನು ಪಡೆಯಲಾಗಲಿಲ್ಲ. ಸರ್ಕಾರದ ಇಲಾಖೆಗಳು ಒಂದು ಸಮಗ್ರ ಯೋಜನೆ ಹೊಂದಿರಲಿಲ್ಲ. ಸರ್ಕಾರದ ನೆರವನ್ನು ಅವಲಂಬಿಸಿದ್ದ ಅನೇಕ ಕಾರ್ಯಕ್ರಮಗಳಿಗೆ ಸರ್ಕಾರದ ಹಣ ಸಹಾಯ ಸಾಕಷ್ಟು ಇರಲಿಲ್ಲ. ಒಟ್ಟಿನಲ್ಲಿ ಹಳ್ಳಿಗರ ಉತ್ಸಾಹವನ್ನು ಹೆಚ್ಚು ಹಳ್ಳಿಗಳೇ ಮುಂದಾಗಿ ಬಂದು ಗ್ರಾಮ ಪುನರಚನೆಯ ಕಾರ್ಯ ಕೈಗೊಳ್ಳುವ ಉತ್ಸಾಹ ತಳೆಯುವಂತೆ ಮಾಡುವ ಒಂದು ನಿರ್ದಿಷ್ಟವಾದ ಆಕರ್ಷಕವಾದ ಗುರಿ ಇರಲಿಲ್ಲ. ಸ್ವಾತಂತ್ರ್ಯದ ಅನಂತರ ಜಾರಿಗೆ ತರಲಾದ ಎಟಾವ ಗ್ರಾಮ ಪುನರಚನಾ ಯೋಜನೆ ಉಲ್ಲೇಖಾರ್ಹವಾದದ್ದು. ಇದು ಉತ್ತರ ಪ್ರದೇಶದಲ್ಲಿ 64 ಗ್ರಾಮಗಳಿಗೆ ಅನ್ವಯಿಸುವಂತೆ ಆರಂಭವಾಗಿ 3 ವರ್ಷಗಳಲ್ಲಿ 300 ಗ್ರಾಮಗಳಿಗೆ ಹಬ್ಬಿತು. ಮುಂದೆ ಭಾರತದ ಗ್ರಾಮಗಳ ಪುನರಚನೆಯ ವ್ಯಾಪಕ ಯೋಜನೆಯಾಗಿ ಜಾರಿಗೆ ಬಂದ ಸಾಮುದಾಯಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ವಿಸ್ತರಣ ಯೋಜನೆಗೆ ಇದು ಮಾದರಿಯಾಯಿತು. ಜನರ ಮತ್ತು ಸರ್ಕಾರದ ಸಹಕಾರದಿಂದ ಒಂದು ಸಂಯೋಜಿತ ಗ್ರಾಮ ಮನರಚನೆಯನ್ನು ಸಾಧಿಸುವುದು ಈ ಯೋಜನೆಯ ಮುಖ್ಯ ಗುರಿ. ಈ ಯೋಜನೆಯ ಮುಖ್ಯ ಅಂಶಗಳು: 1. ಸುಧಾರಿತ ಬೀಜಗಳ, ರಾಸಾಯನಿಕ ಮತ್ತು ಹಸುರು ಗೊಬ್ಬರದ ಬಳಕೆ, ಸಸ್ಯ ಸಂರಕ್ಷಣೆ, ನೀರಾವರಿ ಸೌಲಭ್ಯ, ಸುಧಾರಿತ ವ್ಯವಸಾಯ ಕ್ರಮವನ್ನು ಅನುಸರಿಸುವ ಮೂಲಕ ವ್ಯವಸಾಯ ಉತ್ಪನ್ನದ ಹೆಚ್ಚಳದ ಸಾಧನೆ, 2. ಪಶುಸಂಗೋಪನೆ, 3. ಸಹಕಾರದ ಮೂಲಕ ಉತ್ಪಾದನ ಸಾಲ ಮತ್ತು ಸೇವಾ ಸೌಲಭ್ಯ, ಮಾರುಕಟ್ಟೆಯ ಸೌಲಭ್ಯ ಮತ್ತು ವ್ಯವಸಾಯಗಾರರಿಗೆ ಬೇಕಾದ ಅವಶ್ಯ ಸಾಮಗ್ರಿಗಳ ಸರಬರಾಜು, 4. ವೈದ್ಯ ವಸತಿ ಸೌಕರ್ಯ, ಗ್ರಾಮ ನಿರ್ಮಲೀಕರಣ, ಅಂಟುರೋಗಗಳ ನಿಯಂತ್ರಣ ಮತ್ತು ನಿವಾರಣೆ, ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ, ವಯಸ್ಕರ ಶಿಕ್ಷಣ, ಶೈಕ್ಷಣಿಕ ಪ್ರವಾಸ, ವಾಚನಾಲಯಗಳ ಸ್ಥಾಪನೆ, ಪ್ರಾತ್ಯಕ್ಷಿಕೆಗಳ ಮೂಲಕ ಸಾಮಾಜಿಕ ಶಿಕ್ಷಣ. ಹಳ್ಳಿಗಳ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಾಮುದಾಯಿಕ ಅಭಿವೃದ್ಧಿ ಯೋಜನೆ ಒಂದು ಸಾಧನ. ಇದನ್ನು ಕಾರ್ಯಗತಗೊಳಿಸಲು ರಾಷ್ಟ್ರೀಯ<noinclude></noinclude> darjlqaepavz5cf6pu96vzyvwwyxy2i ಪುಟ:Mysore-University-Encyclopaedia-Vol-6-Part-16.pdf/೨೨ 104 118221 313658 2026-04-30T14:01:01Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾಮವೃತ್ತಿಗಳು ವಿಸ್ತರಣೆ ಮತ್ತು ಸಮಾಜ ವಿಕಾಸ ಸೇವೆಗಳ ಸ್ಥಾಪನೆಯಾಯಿತು. ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ಭಾರತದ ಹಳ್ಳಿಗಳ ನ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡು ರೂಪಿತವಾಗಿವೆ. ಕೃತ ಹಳ್ಳಿಯ ಜನಗಳಿ... 313658 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಾಮವೃತ್ತಿಗಳು ವಿಸ್ತರಣೆ ಮತ್ತು ಸಮಾಜ ವಿಕಾಸ ಸೇವೆಗಳ ಸ್ಥಾಪನೆಯಾಯಿತು. ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ಭಾರತದ ಹಳ್ಳಿಗಳ ನ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡು ರೂಪಿತವಾಗಿವೆ. ಕೃತ ಹಳ್ಳಿಯ ಜನಗಳಿಗೆ ಆವಶ್ಯಕವಾದ ಆಹಾರ, ಬಟ್ಟೆ, ವಸತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮುಖ್ಯವಾಗಿ ಹಳ್ಳಿಗರ ಮನೋಭಾವದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡುವುದು ಸಾಮುದಾಯಿಕ ಅಭಿವೃದ್ಧಿ ಯೋಜನೆಯ ಉದ್ದೇಶ. ಪ್ರತಿ ಸಾಮುದಾಯಿಕ ಅಭಿವೃದ್ಧಿ ಕೇಂದ್ರದಲ್ಲೂ ವ್ಯವಸಾಯ, ಪಶುಸಂಗೋಪನೆ, ಸಹಕಾರ ಮತ್ತು ಗೃಹಕೈಗಾರಿಕೆಗಳಲ್ಲಿ ನಿಮಣರಾದ ಕೆಲಸಗಾರರು ಇರುವರು. ಇವರು ವ್ಯವಸಾಯ ಮತ್ತು ಗೃಹಕೈಗಾರಿಕೆಯ ಅಭಿವೃದ್ಧಿಗೆ ಸಲಹೆ ಮತ್ತು ಸಹಾಯ ನೀಡುವರು. ವ್ಯವಸಾಯಾಭಿವೃದ್ಧಿಯ ಮುಖ್ಯ ಕಾರ್ಯಕ್ರಮಗಳು ಇವು : 1. ನೀರಾವರಿ ಸೌಲಭ್ಯಗಳ ಪೂರ್ಣ ಪ್ರಯೋಜನ ಪಡೆಯುವುದು, ನೀರಾವರಿ ವ್ಯವಸ್ಥೆಯ ದುರಸ್ತಿ ಮತ್ತು ನೀರಿನ ಉಪಯೋಗದ ಉಳಿತಾಯ, ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವ ಕಾರ್ಯಕ್ರಮವನ್ನು ಅಧಿಕ ಜಮೀನಿಗೆ ವಿಸ್ತರಿಸುವುದು, ಹೆಚ್ಚು ಇಳುವರಿ ಕೊಡುವ ಬೀಜದ ಉತ್ಪಾದನೆಯನ್ನು ಹೆಚ್ಚಿಸಿ ಎಲ್ಲ ಬೇಸಾಯಗಾರರಿಗೂ ಸರಬರಾಜು ಮಾಡುವುದು, ಗೊಬ್ಬರವನ್ನು ಒದಗಿಸುವುದು, ಮಣ್ಣಿನ ಸಂರಕ್ಷಣೆ, ಜಮೀನನ್ನು ವ್ಯವಸಾಯಕ್ಕೆ ಯೋಗ್ಯವಾಗಿ ಮಾಡುವುದು, ಹಣ್ಣು ತರಕಾರಿ ಬೆಳೆಯುವುದು, ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಹೊಸದಾಗಿ ಸಣ್ಣ ನೀರಾವರಿ ಕಾರ್ಯಗಳ ಯೋಜನೆಯನ್ನು ರೂಪಿಸುವುದು. 2, ಹೊಸದಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಮತ್ತು ಈಗಿರುವ ಸಹಕಾರ ಸಂಘಗಳನ್ನು ಬಲಪಡಿಸಿ ಗ್ರಾಮದ ಪ್ರತಿ ಕುಟುಂಬವನ್ನೂ ಸಹಕಾರದ ವ್ಯಾಪ್ತಿಗೆ ಒಳಪಡಿಸುವುದು. 3. ಅನುಭೋಗಿ ಸರಕಿನ ಸರಬರಾಜು ಮತ್ತು ಆವಶ್ಯಕ ಸೇವೆಯನ್ನು ಅಧಿಕಗೊಳಿಸುವುದು ಗೃಹಗಾರಿಕೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ಉದ್ಯೋಗ ಹೆಚ್ಚಿಸುವುದು. 4. ರಸ್ತೆ ನಿರ್ಮಾಣ ಮತ್ತು ಯಂತ್ರಚಾಲಿತ ಸಾಗಣೆಯ ಸೌಕರ್ಯಕ್ಕೆ ಉತ್ತೇಜನ ಕೊಡುವುದು. 5. ಕಡ್ಡಾಯವಾಗಿ ಪ್ರಾಥಮಿಕ ವಿದ್ಯಾಭ್ಯಾಸ ಒದಗಿಸುವುದು, ಮಾಧ್ಯಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ, ವಾಚನಾಲಯ ಸೌಕರ್ಯಗಳನ್ನು ಏರ್ಪಡಿಸುವುದು. 6. ನಿರ್ಮಲೀಕರಣ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳು, ವೈದ್ಯಕೀಯ ಸೌಲಭ್ಯ ನೀಡಿಕೆ. 7. ಹೊಸ ನಮೂನೆಯ ಹಳ್ಳಿ ಮನೆ ನಿರ್ಮಾಣಕ್ಕೆ ಉತ್ತೇಜನ, ಹಳ್ಳಿಯವರಿಗೆ ಸಾಮೂಹಿಕ ಮನರಂಜನೆ ಕಾರ್ಯಕ್ರಮವನ್ನು ಒದಗಿಸುವುದು. ಸಾಮುದಾಯಿಕ ಯೋಜನೆ 1952ರ ಅಕ್ಟೋಬರ್ 2 ರಂದು ಪ್ರಾಯೋಗಿಕವಾಗಿ ಆರಂಭವಾಯಿತು. ಈಗ ಈ ಯೋಜನೆ ದೇಶಕ್ಕೆಲ್ಲ ವ್ಯಾಪಿಸಿದೆ. ಜನರ ಸ್ವಪ್ರಯತ್ನ ಮತ್ತು ಸ್ವಪ್ರೇರಣೆಯಿಂದ ಹಳ್ಳಿಗಳ ಅಭಿವೃದ್ಧಿಯನ್ನು ಸಾಧಿಸುವರು ಇದರ ಗುರಿ. ಪ್ರತಿ ಸಾಮುದಾಯಿಕ ಅಭಿವೃದ್ಧಿ ಕೇಂದ್ರಕ್ಕೂ ಸರ್ಕಾರ ನಿರ್ದಿಷ್ಟ ಧನಸಹಾಯ ಮಾಡುತ್ತದೆ. ಪ್ರತಿ ಕೇಂದ್ರಕ್ಕೂ ಒಬ್ಬ ಕೇಂದ್ರಾಧಿಕಾರಿ ಇರುತ್ತಾನೆ ಮತ್ತು ಅವನ ಕೈಕೆಳಗೆ ಸೇವಾತಂಡ ಇರುತ್ತದೆ. ಕೇಂದ್ರಾಧಿಕಾರಿ ತನ್ನ ಕೇಂದ್ರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಬೇಕು. ಈಗ ಸಾಮುದಾಯಿಕ ಅಭಿವೃದ್ಧಿಯನ್ನು ಪಂಚಾಯತ್ ರಾಜ್ಯ ಸಂಸ್ಥೆಗಳ ಜೊತೆಗೆ ಸೇರಿಸಿ ಹಳ್ಳಿಗಳ ಪುನರಚನೆಯನ್ನು ಸಾಧಿಸುವ ಯತ್ನ ನಡೆದಿವೆ. ಸಾಮುದಾಯಿಕ ಅಭಿವೃದ್ಧಿ ಯೋಜನೆಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಮೂರು ಹಂತಗಳ ಪಂಚಾಯತ್ ರಾಜ್ಯ ಸಂಸ್ಥೆಗಳು - ಗ್ರಾಮಹಂತ, ತಾಲ್ಲೂಕು ಹಂತ ಮತ್ತು ಜಿಲ್ಲಾ ಹಂತ ಇವೆ. - ಸಾಮುದಾಯಿಕ ಅಭಿವೃದ್ಧಿಯ ಮೂಲಕ ಗ್ರಾಮ ಪುನರಚನೆಯ ಕಾರ್ಯದಲ್ಲಿ ಲಭ್ಯವಾಗಿರುವ ಅನುಭವಗಳು ಹಲವು. ಈ ಯೋಜನೆಗಳು ಆರಂಭವಾದಾಗ, 10 ವರ್ಷಗಳ ಅವಧಿಯ ಅಂತ್ಯದಲ್ಲಿ ಸ್ಥಳೀಯವಾಗಿ ಸಾಕಷ್ಟು ಸಾಧನ ಸಂಪತ್ತುಗಳು ಸಂಗ್ರಹವಾಗಿ, ಈ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕವಾಗಿ ಹಣ ನಿಗದಿ ಮಾಡಬೇಕಿಲ್ಲವೆಂಬ ಆಶಾಭಾವನೆ ಇತ್ತು. ಆದರೆ ವಾಸ್ತವವಾಗಿ ಈ ಯೋಜನೆ ಸರ್ಕಾರದ ಹಣ ಮತ್ತು ನೇತೃತ್ವವನ್ನೇ ಇನ್ನೂ ಅವಲಂಬಿಸಿದೆ. ಈ ಯೋಜನೆ ಸ್ವಯಂಪೂರ್ಣ ವಾಗದಿದ್ದರೂ ಸಾಮುದಾಯಿಕ ಯೋಜನೆ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಗಳು ಹಳ್ಳಿಗಳ ಪುನರಚನೆಯಲ್ಲಿ ಗಣನೀಯವಾದ ಪಾತ್ರ ವಹಿಸಲು ಶಕ್ತವಾಗಿವೆ. ವ್ಯವಸಾಯೋ ಪಾದ ನೆಂಟನ್ನು ಹೆಚ್ಚಿಸುವುದರ ಜೊತೆಗೆ ಸರೈತರಿಗೂ ಭೂಮಿ ಇಲ್ಲದ ರೈತರಿಗೂ ಇತರ ದುರ್ಬಲ ವರ್ಗದವರ ಅಭಿವೃದ್ಧಿಗೂ ಆದ್ಯತೆ ಕೊಡಲಾಗುತ್ತದೆ. ಗ್ರಾಮ ಪುನರಚನೆಯಲ್ಲಿ ಸಣ್ಣ ಹಿಡುವಳಿದಾರರಿಗೆ, ವ್ಯವಸಾಯ ಕೂಲಿಕಾರರಿಗೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚು ಗಮನ ಕೊಡಬೇಕು. ಜಮೀನಿನ ಮೇಲೆ ಗರಿಷ್ಠ ಮಿತಿಯನ್ನು ವಿಧಿಸಿ ಸಿಗಬಹುದಾದ ಹೆಚ್ಚುವರಿ ಭೂಮಿಯನ್ನು ಭೂವಿಹೀನರಿಗೆ ಹಂಚಿಕೆ 252 ಮಾಡಲಾಗುತ್ತದೆ. ಸಣ್ಣ ರೈತರ ಅಭಿವೃದ್ಧಿ ಸಂಸ್ಥೆಯ ಮೂಲಕ ಸಣ್ಣ ರೈತರಿಗೆ ಅಗತ್ಯವಾದ, ಹೆಚ್ಚು ಇಳುವರಿಯ ಬೀಜ, ಗೊಬ್ಬರ, ಉದ್ದರಿ, ಮಾರುಕಟ್ಟೆ ಸೌಲಭ್ಯ - ಇವೆಲ್ಲವನ್ನೂ ಒದಗಿಸಲಾಗುತ್ತದೆ. ಮುಖ್ಯವಾಗಿ ವ್ಯವಸಾಯದ ಆಧುನೀಕರಣ, ಗೃಹ ಮತ್ತು ಸಣ್ಣ ಕೈಗಾರಿಕೆ ಇವುಗಳ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಪಂಚಾಯತಿ ರಾಜ್ಯಗಳ ಮೂಲಕ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸುವುದು ಉದ್ದೇಶ. (ಎಸ್.ಎ.ವಿ.) ಗ್ರಾಮವೃತ್ತಿಗಳು : ಗ್ರಾಮಜೀವನ ಪರಾವಲಂಬನೆಯಿಲ್ಲದಂತೆ ಸುಸೂತ್ರವಾಗಿ ನಡೆಯಲು ಅಲ್ಲಿಯ ಜನ ಕೈಗೊಂಡು ನಡೆಸಿಕೊಂಡು ಬರುತ್ತಿರುವ ವೃತ್ತಿಗಳು, ವ್ಯಕ್ತಿ ಜೀವನದಲ್ಲಿ ಕುಟುಂಬ ಹೇಗೋ ಹಾಗೆ ಸಮಾಜ ಜೀವನದಲ್ಲಿ ಗ್ರಾಮ ಒಂದು ಮೂಲ ಘಟಕ. ವ್ಯವಸಾಯವನ್ನೇ ತಮ್ಮ ಮುಖ್ಯ ಕಸಬನ್ನಾಗಿ ಉಳ್ಳ ಗ್ರಾಮದ ಜನ ತಮ್ಮ ಮುಖ್ಯ ಕಸಬಿಗೆ ಹಾಗೂ ಅದಕ್ಕೆ ಪೋಷಕವಾಗಿರುವ ಇತರ ಉಪಕಸಬುಗಳಿಗೆ ಗಮನ ಕೊಡುತ್ತ ಬಂದಿರುವುದು ಸಹಜವೇ. ಊರು ಎಂಬ ಶಬ್ದದಿಂದ ಗ್ರಾಮ ರಚನೆಯ ಮೂಲವನ್ನು ಗುರುತಿಸಬಹುದಾಗಿದೆ. ಅಲೆದಾಟದಲ್ಲಿ ಜೀವಿಸುವ ಜನಾಂಗಗಳು ಅನುಕೂಲವಾದ ಸ್ಥಳವನ್ನು ಕಂಡು ತಳ ಊರಿದ್ದೇ ಊರು. ಅನುಕೂಲವಾದ ಸ್ಥಳವೆಂದರೆ ಎಂಥದು ? ತಾನು ಉತ್ತಿಬಿತ್ತಿ ಬೆಳೆದುಕೊಳ್ಳುವ ಹೊಲಕ್ಕೆ ಸಮೀಪವಾಗಿ, ಇಡಿಯ ವರ್ಷ ನೀರಿನ ಸೌಕರ್ಯವುಳ್ಳ ಹಳ್ಳದ ದಂಡೆಯಲ್ಲಿರುವ ಬೀಡು ವಸತಿಗೆ ಅತಿ ಅನುಕೂಲವಾದ ಸ್ಥಳವೆನ್ನಬಹುದು. ಹಲವು ಬೀಡುಗಳನ್ನು ಒಳಗೊಂಡಿದ್ದೇ ಹಳ್ಳಿ, ಹಳ್ಳದ ದಂಡೆಯಲ್ಲಿ ಹಳ್ಳಿ, ಹೊಳೆಯ ತೀರದಲ್ಲಿ ಹೊಳಲು, ನಗರವನ್ನಾಶ್ರಯಿಸಿ ನಗರ ಹುಟ್ಟಿಕೊಂಡವೆನ್ನಬಹುದು. ಊರು, ಹಳ್ಳಿ, ಗ್ರಾಮ ಇವೆಲ್ಲ ಹೆಚ್ಚುಕಡಿಮೆ ಒಂದೇ ಅರ್ಥ ಕೊಡುವ ಶಬ್ದಗಳಾಗಿವೆ. ಕೃಷಿಯೇ ಗ್ರಾಮದ ಜನರ ಕೇಂದ್ರ ವ್ಯಕ್ತಿಯಾದಾಗ ಒಕ್ಕಲಿಗರ ಕಲಸಬೊಗಸೆಯಲ್ಲ ಹೊಲದಲ್ಲಿ, ಆತ ದುಡಿದು ಶ್ರಮಿಸುವುದು ದನಗಳೊಡನೆ. ಭೂಮಿಯೇ ತಾಯಿ, ಆಕಾಶವೇ ತಂದೆ ಎನ್ನುವುದು ಒಕ್ಕಲಿಗನ ಮಟ್ಟಿಗೆ ಸಂಪೂರ್ಣ ಸತ್ಯ. ಆದರೂ ಆತನ ಉದ್ಯೋಗಕ್ಕೆ ಬೇರೆ ಉಪಕರಣಗಳೂ ಅಷ್ಟೇ ಆವಶ್ಯಕ. ಭೂಮಿಯನ್ನು ಹದಗೊಳಿಸುವ ಕುಂಟ – ಕೂರಿಗೆ, ಗಳೇ - ಗಾಡಿ, ದನಗಳನ್ನು ಕಟ್ಟಲು ಗೂಟ-ಗುದಿಗೆ-ಎಲ್ಲ ಅವನಿಗೆ ಬೇಕು. ಆಗ ಅವನಿಗೆ ಬಡಗಿ ಬೇಕಾದ. ಒಕ್ಕಲಿಗ ಮಳೆಗಾಳಿ ಬಿಸಿಲುಗಳ ಬಾಧೆ ತಡೆದುಕೊಳ್ಳುವುದಕ್ಕೆ, ಬೆಚ್ಚಗೆ ಮಲಗುವುದಕ್ಕೆ ಎಂಥದಾದರೂ ಒಂದು ಆಸರೆ ಬೇಕು. ಅವುಗಳನ್ನೆಲ್ಲ ಒದಗಿಸಲು ಬಡಿಗ ಬೇಕಾದ. ಕುಳ - ಕೀಲು, ಹಾರೆ - ಕುಡುಗೋಲು ಇಲ್ಲದಿದ್ದರೆ ಒಕ್ಕಲಿಗನ ಕೆಲಸ ಸಾಗದು. ಕಂಬಾರ ಆ ಕೆಲಸವನ್ನು ವಹಿಸಿಕೊಂಡ. ಮಿಣಿ - - ಬಾರಕೋಲು, ಕಾಲುಮರ – ಕೆರ ಒದಗಿಸಲು ಮಾದಿಗ, ಧೋರ, ಸಮಗಾರರು ಒಕ್ಕಲಿಗನ ಹತ್ತಿರವೇ ನೆಲೆಯೂರುವುದು ಅನಿವಾರ್ಯವಾಯಿತು. ಅದರಂತೆ ಗಡಿಗೆ – ಮಡಕೆಗಾಗಿ ಕುಂಬಾರ, ತಲೆ ಹಗುರಗೊಳಿಸಲು ಕ್ಷೌರಿಕ ಮುಂತಾದವರು ತಳವೂರಿ ಒಕ್ಕಲಿಗನನ್ನು ಆಶ್ರಯಿಸಿದರು. ಸಹಕಾರಿಗಳಾದ ಆ ಎಲ್ಲ ವೃತ್ತಿಯವರಿಗೆ ವರ್ಷದ ಪ್ರತಿಫಲವನ್ನು ಒಕ್ಕಲಿಗ ಧಾನ್ಯ ರೂಪದಿಂದಲೇ ಕೊಡಲುಪಕ್ರಮಿಸಿದ. ಹತ್ತೂರ ಹಲ್ಲುಕಡ್ಡಿ ಒಬ್ಬನ ತಲೆಭಾರ ಎನ್ನುವಂತೆ, ಹತ್ತೆಂಟು ಕೃಷಿಕ ಮನೆತನಗಳನ್ನು ಅವಲಂಬಿಸಿದ ಒಬ್ಬೊಬ್ಬ ಆಯಗಾರನಿಗೆ ವರ್ಷದ ಖರ್ಚು ಬಾಯಿಗೂಡಿ ಮಿಗುವಂತೆ ಬರತೊಡಗಿತು. ಒಕ್ಕಲಿಗರನ್ನು ಆಶ್ರಯಿಸಿ ಅಥವಾ ಗ್ರಾಮವನ್ನೇ ಆಧರಿಸಿ ಇರುವ ಬಡಿಗ, ಕಂಬಾರ, ಕುಂಬಾರ, ಅಗಸ, ಕ್ಷೌರಿಕ, ಹೊಲೆಯ, ಸಮಗಾರ ಮೊದಲಾದ ಹನ್ನೆರಡು ಜನರನ್ನು ಆಯಗಾರರೆನ್ನುತ್ತಾರೆ. ಅವರಿಗೆ ಒಕ್ಕಲಿಗರಿಂದ ರಾಶಿಯ ಕಾಲಕ್ಕೆ ಧಾನ್ಯ ಸಿಕ್ಕುವುದಲ್ಲದೆ, ಅವರದೇ ಆದ ವತನೀಭೂಮಿಯ ಉತ್ಪನ್ನವೂ ಬರುತ್ತದೆ. ಅಷ್ಟರಲ್ಲಿ ಅವರು ಉಂಡುಟ್ಟು ಸಾರ್ವಜನಿಕ ಕಾರ್ಯಗಳಲ್ಲಿ ತಂತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಮಠದಯ್ಯ ಊರಲ್ಲಿ ದಿನಾಲೂ ಹಿಟ್ಟು ಬೇಡುತ್ತಾನೆ. ರೈತರಿಂದ ರಾಶಿಯ ಕಾಲಕ್ಕೆ ಧಾನ್ಯ ಪಡೆಯುತ್ತಾನೆ. ಮಠಕ್ಕೆ ಸೇರಿದ ಹೊಲವನ್ನೂ ಉಣ್ಣುತ್ತಾನೆ. ಆತನ ಕೆಲಸ ಊರ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದು. ಬೆಳ್ಳಿ ಬಂಗಾರಗಳಿಂದ ವಸ್ತು ಒಡವೆಗಳನ್ನು ಮಾಡಿಕೊಡುವ ಅಕ್ಕಸಾಲಿಗನೂ ಒಕ್ಕಲಿಗಳಾಗ ಬೇಕು. ಒಕ್ಕಲಿಗಳ ಹೊಲಗರಗಳನ್ನು ಕುರಿತ ಲೆಕ್ಕವಯವ ಕರಣಿಕ, ಊರೊಳಗಿನ ನ್ಯಾಯವನ್ನು ಕಾಪಾಡಿಕೊಂಡು ಹೋಗುವ ಗೌಡ ಮೊದಲಾದವರಿಗೆ ಸರ್ಕಾರದ ಹೊಲಗಳಿರುವುದುಂಟು. ಗೌಡ ಕರಣಿಕರ ವತನಿಯ ಹೊಲಗಳಿಗಾಗಲೀ ಆಯಗಾರರ ಹೊಲಗಳಿಗಾಗಲೀ ತೀರ್ವ ಇರುವುದಿಲ್ಲ. ಗೌಡ, ಕರಣಿಕರು ತಮ್ಮ ವೃತ್ತಿಯನ್ನು ನಡೆಸುವ ಸ್ಥಳಕ್ಕೆ ಚಾವಡಿಯೆನ್ನುತ್ತಾರೆ. ಅವರ ಕಾಗದ ಪತ್ರಗಳನ್ನು ಕೊಂಡೊಯ್ಯುವ ಕೆಲಸವನ್ನು ಓಲೆಕಾರರು ಮಾಡುತ್ತಾರೆ. ರಾತ್ರಿ ಕಾಲಕ್ಕೆ ಊರಲ್ಲಿ ಗಸ್ತಿ ತಿರುಗುವ ಗ್ರಾಮಸ್ಥರು ವಸೂಲು ಮಾಡಿದ ತೀರ್ವಯ ಹಣವನ್ನು ತಾಲ್ಲೂಕಿನ ಅಧಿಕಾರಿಗಳಿಗೆ ಮುಟ್ಟಿಸುವ ಸಲುವಾಗಿ ತಳವಾರ, ನಾಟಕಕಾರರೆಂಬ ವತನದಾರರಿರುತ್ತಾರೆ. ತಳವಾರರು ಖಡ್ಗಧಾರಿಗಳಾಗಿ ಆ ಹಣದ ಕಾವಲು ಮಾಡುತ್ತಾರೆ. ತೀರ್ವಯ ವಸೂಲಿಯ ಕಾಲಕ್ಕೆ ಗೌಡ ಕರಣಿಕರೊಡನೆ<noinclude></noinclude> 4cdjm7jve1720obs70n8ohxy4k5gw0x ಪುಟ:Mysore-University-Encyclopaedia-Vol-6-Part-16.pdf/೨೩ 104 118222 313659 2026-04-30T14:01:08Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 250 ಗ್ರಾಮ ಸಮಾಜ ಅಕ್ಕಸಾಲಿಗ ಚಾವಡಿಯಲ್ಲಿ ಕುಳಿತು, ನಾಣ್ಯಗಳನ್ನು ಎಣಿಸುವ ಹಾಗೂ ತೊಟ್ಟ ನಾಣ್ಯಗಳನ್ನು ಕಂಡುಹಿಡಿದು ಕತ್ತರಿಸಿ ಹಾಕುವ ಕೆಲಸವನ್ನು ನಿರ್ವಹಿಸುತ್ತಾನೆ. ಗ್ರಾಮದೇವತೆಯ ಪೂಜೆ – ಪುರಸ್ಕಾರಗಳನ್ನು ನ... 313659 proofread-page text/x-wiki <noinclude><pagequality level="1" user="Pragathi. BH" /></noinclude>250 ಗ್ರಾಮ ಸಮಾಜ ಅಕ್ಕಸಾಲಿಗ ಚಾವಡಿಯಲ್ಲಿ ಕುಳಿತು, ನಾಣ್ಯಗಳನ್ನು ಎಣಿಸುವ ಹಾಗೂ ತೊಟ್ಟ ನಾಣ್ಯಗಳನ್ನು ಕಂಡುಹಿಡಿದು ಕತ್ತರಿಸಿ ಹಾಕುವ ಕೆಲಸವನ್ನು ನಿರ್ವಹಿಸುತ್ತಾನೆ. ಗ್ರಾಮದೇವತೆಯ ಪೂಜೆ – ಪುರಸ್ಕಾರಗಳನ್ನು ನಿರಂತರವಾಗಿ ನಡೆಸಿಕೊಂಡುಬರುವುದಕ್ಕೆ ಅನುಕೂಲವಾಗಲೆಂದು, ದೇವಾಲಯದ ಹೆಸರಿನಲ್ಲಿ ಹೊಲ ಬಿಟ್ಟಿರುತ್ತಾರೆ. ಇದೇ ದೇವರ ಭೂಮಿ. ಅವುಗಳ ಉತ್ಪನ್ನ ಪೂಜಾರಿಗೆ ಸೇರಿದ್ದು, ಪಲ್ಲಕ್ಕಿ ಹೊರುವ, ಆಪ್ತಾಗಿರಿ ಎತ್ತುವ, ದೀವಟಿಗೆ ಹಿಡಿಯುವ, ಚೌರಿ ಬೀಸುವ ಕೆಲಸಗಳನ್ನು ಬೇರೆಬೇರೆ ಬಾಬಿನವರು ಸಾಗಿಸುತ್ತಾರೆ. ಅವರಿಗೂ ತೀರ್ವಯಿಲ್ಲದ ಭೂಮಿಮಗಳಿರುವುದುಂಟು, ಇದೆಲ್ಲ ಮೇಟಿಯ ವಿಸ್ತಾರ, ಅಂದರೆ ಹೊಟ್ಟೆಗೆ ಬೇಕಾಗುವ ಅನ್ನದ ವಿಷಯ ಆಯಿತು. ಮನುಷ್ಯನಿಗೆ ಹೊಟ್ಟೆಯಂತೆ ಮೈಯೂ ಒಂದಿರುತ್ತದೆ. ಹೊಟ್ಟೆಗೆ ಹಿಟ್ಟು ಅನಿವಾರ್ಯವಾದಂತೆ, ಮೈಗೆ ಬಟ್ಟೆ ಆವಶ್ಯಕ. ಗ್ರಾಮದೊಳಗಿನ ಬಹುತರ ಹೆಂಗಸರು ಸುಗ್ಗಿಯ ಕಾಲದಲ್ಲಿ ಹೊಲಕ್ಕೆ ಹೋಗಿ ಗಂಡಸರ ಕೆಲಸದಲ್ಲಿ ನೆರವಾಗುತ್ತಾರೆ. ಕೆಲವರಿಗೆ ಇಡೀ ವರ್ಷ ಹೊಲದ ದುಡಿಮೆ ತಪ್ಪಲಾರದು. ಆದರೆ ಬೇಸಗೆಯಲ್ಲಿ ಸಾಕಷ್ಟು ಬಿಡುವು ಸಿಗುತ್ತದೆ. ಇಳಿವಯಸ್ಸಿನ ಹೆಂಗಸರು ಮತ್ತು ಅಜ್ಜಿಯರು ಮೊಮ್ಮಕ್ಕಳನ್ನಾಡಿಸುತ್ತ ಮಾಡುವ ಕೆಲಸವೆಂದರೆ ನೂಲುವುದು, ಗಂಡ, ಹೆಂಡತಿಗೆ ಹಂಜಿ ಮಾಡಿಕೊಟ್ಟು ಸಹಕರಿಸುತ್ತಾನೆ. ವಾರಾನುವಾರ ಇಲ್ಲವೆ ವರ್ಷಾನುವರ್ಷ ನೂತ ನೂಲನ್ನು ಜನ ನೇಕಾರನಿಗೆ ಕೊಟ್ಟು ಮನೆಗೆ ಬೇಕಾಗುವ ಬಟ್ಟೆಗಳನ್ನು ಸೇರಿಸಿಕೊಳ್ಳುತ್ತಾರೆ, ಹಚ್ಚಾದ (ಕೂಲನ್ನು ಸಂತೆಗೊಯ್ಯುವ ಮಾಡುತ್ತಾರೆ. ಸಂತೆಯಲ್ಲಿ ಮಾರಲಿಕ್ಕೆ ಬಂದ ನೂಲಿನ ತುಕ್ಕಡಿಗಳನ್ನು ಕೊಂಡುಕೊಂಡು ಸೀಳು ಹಾಕಿಸಿ, ಬಣ್ಣ ಕಟ್ಟಿ ನೇಕಾರರಿಗೆ ಮಾರುವ ವೃತ್ತಿಯವರಿಗೆ ಬಣಗಾರರೆನ್ನುತ್ತಾರೆ. ನೇಕಾರರು ಬಣ್ಣದ ನೂಲು ಕೊಂಡು ಸೀರೆಗಳನ್ನೂ ಬಿಳಿಯ ನೂಲಿನಿಂದ ಧೋತರ ಹಚ್ಚಡಗಳನ್ನೂ ನೆಯು ಸಿದ್ಧಪಡಿಸುತ್ತದೆ, ಅಂಥ ಬಟ್ಟಿಗಳನ್ನು ನೇಕಾರರಲ್ಲಿ ಕೊಂಡುಕ‌ ಅಗತ್ಯವಿದ್ದವರಿಗೆ ಮಾರುವ ವೃತ್ತಿ ಚೆಟ್ಟಿಯರದು. ಅವರು ಕುದುರೆಯ ಮೇಲೆ ಗಂಟು ಸೇರಿಕೊಂಡು ಸಂತ ತಿರುಗಿ ಬಟ್ಟೆಯ ವ್ಯಾಪಾರ ಮಾಡುತ್ತಾರೆ. ನಿತ್ಯಜೀವನಕ್ಕೆ ಬೇಕಾದ ಬೆಲ್ಲ, ಎಣ್ಣೆ, ಉಪ್ಪು, ಮಸಾಲೆಗಳನ್ನು ಮಾರುವ ಚಿಕ್ಕ ತಕ್ಕಡಿಯ ಅಂಗಡಿಯನ್ನು ಇಟ್ಟುಕೊಂಡವರು ಬಣಜಿಗರಳಸುತ್ತಾರೆ. ಊರ ಕಟ್ಟರಾದ ಅವರು ಒಕ್ಕಲಿಗರಿಗೂ ಉಳಿದ ಉದ್ದಿಮೆದಾರರಿಗೂ ಅಡಚಣೆಯುಂಟಾದಾಗ ಹಣದ ರೂಪದಿಂದಾಗಲೀ ದಿನಸಿಯ ರೂಪದಿಂದಾಗಲೀ ನೆರವು ನೀಡುವ ಸಹಕಾರಿಗಳೂ ಹೌದು, ಈ ಸಹಕಾರಿಗಳೇ ಕಾಲಕ್ರಮೇಣ ಸಾಹುಕಾರರೆನಿಸಿದರು. ವಿವಿಧ ಉದ್ದಿಮೆದಾರರು ತಂತಮ್ಮ ಬದುಕನ್ನು ಅಗತ್ಯವಿದ್ದವರಿಗೆ ಕೊಟ್ಟು, ಅವರ ಬದುಕನ್ನು ತಾವು ತೆಗೆದುಕೊಳ್ಳುವ ವಿನಿಮಯ ವ್ಯವಹಾರವನ್ನು ಸುಗಮಗೊಳಿಸುವ ಸಂಸ್ಥೆಯೇ ಸಂತೆಯ ಸ್ವರೂಪ ತಳೆಯಿತು. ಕೊಂಡುಕೊಳ್ಳುವ ವ್ಯವಹಾರದಲ್ಲಿ ತಕರಾರು ಉಂಟಾದರೆ, ಇಲ್ಲವೆ ಇನ್ನಾವುದೇ ವಿಧದ ವಿರಸವುಂಟಾದರೆ ಅದನ್ನು ಸರಿಪಡಿಸುವ ಹಿರಿಯರು ಕೆಲವರಿರುತ್ತಾರೆ. ಅವರು ಇಂಥ ಜಾತಿಯವರೇ ಇರಬೇಕೆಂದಾಗಲಿ, ಶ್ರೀಮಂತರೇ ಇರಬೇಕೆಂದಾಗಲಿ ನಿಯಮವಿಲ್ಲ. ಕಲಿತವರೇ ಬೇಕೆಂಬ ಕಟ್ಟಳೆಯೂ ಇಲ್ಲ. ಮನೆಯ, ಜಂಜಾಟವಿಲ್ಲದ ಅನುಭವದಿಂದ ಪರಿಪಕ್ವಗೊಂಡ ಜನ ನ್ಯಾಯ ಪಂಚಾಯತಿಯ ವ್ಯಕ್ತಿಯನ್ನು ಕೈಕೊಂಡಿರುತ್ತಾರೆ. ವೃತ್ತಿಯೊಂದರೆ ಗಳಿಸುವ ದಾರಿಯಲ್ಲ. ಗ್ರಾಮದ ಪಂಚರು ನಿಷ್ಪಕ್ಷಪಾತ ಬುದ್ಧಿಯವರಿರುತ್ತಾರೆ, ಪೂಜಾರಿ ಪ್ರಭಣ್ಣ, ಸಮಗಾರ ನೀಲಪ್ಪ, ಹಿರೇಮುದ್ರದ ಶರಣಯ್ಯ, ಕರಣಿಕರ ವಸುದೇವ ಮುತ್ತಯ್ಯ, ಸಾತವೀರಗೌಡ - ಇವರೇ ಪಂಚರು. ಪಂಚರಿಗೆ ಪಗಾರವಿಲ್ಲ ಎನ್ನುವ ಲೋಕೋಕ್ತಿಯೇ ಇದೆ. ಅವರು ಸಾರ್ವಜನಿಕರಿಗೆ ಮಾರ್ಗದರ್ಶನ ಮಾಡುವ ರೀತಿಯೇ ಪಂಚಾಯತಿ, ಪಂಚೇತಿ ಬಂತಲ್ಲ ಎಂದು ಸಾರ್ವಜನಿಕರು ಮಿಡುಕುವಂತೆ ಬೇಟ ಮಾಡುವವರು ಅವರಲ್ಲ. ಹಲವು ಸಾರೆ ತಪ್ಪುಗಾರರಿಂದ ತಪ್ಪು ದಂಡ ವಸೂಲಿ ಮಾಡಬೇಕಾಗುವುದು. ತೀರ್ಪು ಹೇಳುವುದು ಸುಲಭ, ಅದರಂತೆ ಎರಡೂ ಪಕ್ಷಗಳು ನಡೆದುಕೊಂಡರೆ, ಮುಂದಿನದೆಲ್ಲ ಸುಗಮಗೊಳ್ಳುತ್ತದೆ. ಹೇಳಿದ ತೀರ್ಪು ಒಂದು ಪಕ್ಷದವರಿಗೆ ಸಮ್ಮತವಾಗದಿದ್ದರೆ, ಅವನನ್ನು ಒತ್ತಾಯದಿಂದ ತೀರ್ಪಿಗೆ ಬಾಗಹಚ್ಚುವ ಸಾಮರ್ಥ್ಯವೋ ನೈತಿಕ ಬಲವೋ ಪಂಚರಿಗೆ ಇರಬೇಕಾದುದು ಅತ್ಯಾವಶ್ಯಕ. ಅಂಥ ಪ್ರಸಂಗದಲ್ಲಿ ದಂಡ ಕಟ್ಟಿ ಹಣ ವಸೂಲಿ ಮಾಡಬಹುದು. ಇಲ್ಲವೆ ಅಗಸ, ಕ್ಷೌರಿಕ, ಜಂಗಮ, ಉಪಾಧ್ಯ ಮೊದಲಾದವರ ಸಹಕಾರವನ್ನು ತಡೆಹಿಡಿದು ಬಹಿಷ್ಕಾರ ಹಾಕಬಹುದು. ಅದರಿಂದ ಸಮಾಜಬಾಹಿರನಾದವನು ಮೆತ್ತಗಾಗಿ ದಾರಿಗೆ ಬರುತ್ತಾನೆ. ಬಹಿಷ್ಕಾರಕ್ಕೂ ಹಣಿಯದೆ, ಊರನ್ನೇ ಬಿಟ್ಟುಹೋದರೂ ಮುಂದಿನೂರಲ್ಲಿ ಸಹ ಆತ ಕಾಲೂರಿ ನಿಲ್ಲದಂತೆ ಅವನ ಹಿಂದಿನಿಂದೇ 'ವಾಳಿ ಚೀಟಿ' ಕಳಿಸುವುದುಂಟು. ಇಂಥ ನ್ಯಾಯನಿಷ್ಠುರ ವೃತ್ತಿಯನ್ನು ವಹಿಸಿದರೂ ಪ್ರತಿಫಲವನ್ನು ಅಪೇಕ್ಷಿಸದ ಪಂಚರ ಆ ಮನಸ್ಸು ಪವಿತ್ರವಾಗಿಯೇ ಉಳಿಯುತ್ತದೆ. ತಪ್ಪುದಂಡದ ಹಣ, ಇನ್ನಾವುದೋ ವಿಧದ ಕೊಡುಗೆ ಮೊದಲಾದವುಗಳಿಂದ ಗ್ರಾಮದೇವತೆಯ ಜಾತ್ರೆ ಸಪ್ತಾಹ, ಪುರಾಣ ಪ್ರವಚನಗಳ ಕಾರ್ಯಕ್ರಮವನ್ನು ಹಾಕಿಕೊಂಡು ಜನರಲ್ಲಿ ಧಾರ್ಮಿಕ ಭಾವನೆಯನ್ನು ಕುದುರಿಸುವ ವೃತ್ತಿಗಾಗಿಯೇ ಹೇಳಿ ಮಾಡಿಸಿದಂಥ ಕೆಲವು ಉತ್ಸಾಹಿಗಳು ಗ್ರಾಮದಲ್ಲಿ ಇರುವುದುಂಟು. ಅವರು ಉದರನಿರ್ವಾಹದ ವೃತ್ತಿಯೊಂದನ್ನು ನಿರ್ವಹಿಸಿಕೊಂಡೂ ಸಮಯಾನುಸಾರ ಸಾರ್ವಜನಿಕ ಕಾರ್ಯದಲ್ಲಿ ಪ್ರವೃತ್ತರಾಗುವರು. ಊರ ಹಿರಿಯರಿಂದ ಅವರಿಗೆ ಮಾರ್ಗದರ್ಶನವಾಗಲಿ, ಮೇಲ್ವಿಚಾರಣೆಯಾಗಲಿ ಸಿಗುವುದು. ಹನ್ನೆರಡು ಜನ ಆಯಗಾರರು ಬಹುತರವಾಗಿ ಊರಲ್ಲಿಯೇ ಹನ್ನೆರು ತಿಂಗಳನ್ನು ನಡೆಸುವ ವ್ಯಕ್ತಿಯನ್ನು ಕಂಡಿದ್ದರಿಂದ ಮನಸ್ಸಿಗಾಗುವ ಬೇಸರ ಕಳೆಯುವುದಕ್ಕೆ ಕೆಲವರು ಸಾಯಂಕಾಲದಲ್ಲಿ ಭಜನೆಯ ಕಾರ್ಯಕ್ರಮ ಇರಿಸಿಕೊಂಡರೆ, ಕೆಲವರು ಬಯಲಾಟವನ್ನು ಕಲಿತು ಸಾರ್ವಜನಿಕರಿಗೆ ಮನರಂಜನೆಯನ್ನು ಒದಗಿಸುವರು. ಅದರಿಂದ ಉಭಯರಿಗೂ ಸಂತೋಷ ದೊರೆಯುವುದು. ಆಟನೋಟ, ಹಾಡು ಬಾರಿಸುವಿಕೆಗಳನ್ನು ಉಪವೃತ್ತಿಯನ್ನಾಗಿ ಮಾಡಿಕೊಂಡ ಕೆಲವು ಮನೆತನಗಳೇ ಗ್ರಾಮದಲ್ಲಿ ಇರುವುದುಂಟು. ವೃತ್ತಿಯೆಂದರೆ ಆರ್ಥಿಕ ವ್ಯಾಪ್ತಿಯ ದಾರಿಯೊಂದೇ ಎಂದು ತಿಳಿಯದೆ, ಅದು ಮನಸ್ಸಿಗೆ ಆನಂದ, ಸಮಾಧಾನಗಳನ್ನು ಒದಗಿಸುವ ಉಪಾಯವೆಂದೂ ಬಗೆಯಬೇಕು. ಜಾತ್ರೆಯ ಕಾಲಕ್ಕೆ, ಕೆಲವೊಂದು ಹಬ್ಬಹರಿದಿನಗಳ ಸಂದರ್ಭದಲ್ಲಿ ಕುಸ್ತಿ, ದೈಹಿಕ ಸ್ಪರ್ಧೆಗಳನ್ನು ಇಟ್ಟುಕೊಳ್ಳುವುದರಿಂದ ಶರೀರಬಲ ಸಂವರ್ಧನೆಗೆ ಸಹಾಯವೂ ಉತ್ತೇಜನವೂ ಪ್ರಾಪ್ತವಾಗುತ್ತದೆ. ಗ್ರಾಮವೃತ್ತಿಗಳಿಂದ ಬದುಕು ಸುಗಮವಾಗುವುದರ ಜೊತೆಗೆ ಸಮಷ್ಟಿ ಪುರುಷನಿಗೆ ಶಾರೀರಿಕ, ಮಾನಸಿಕ, ಪ್ರಾಣಿಕ, ಧಾರ್ಮಿಕ ಸಂಸ್ಕಾರಗಳು ಅಂದರೆ ಚತುರ್ವಿಧ ಶಿಕ್ಷಣಗಳು ದೊರೆಯುವುದರಿಂದ ಪುರುಷಾರ್ಥಸಾಧನೆಗೆ ದಾರಿಯಾಗುತ್ತದೆ. ಸ್ವಾವಲಂಬನೆ ಪ್ರತಿ ಗ್ರಾಮದ ಗುರಿಯಾದರೂ ಎಲ್ಲ ಗ್ರಾಮಗಳೂ ಅದನ್ನು ಸಾಧಿಸಲಾರವು. ಅಂದರೆ ಎಲ್ಲ ಬಾಬುಗಳಲ್ಲೂ ಪ್ರತಿಯೊಂದು ಗ್ರಾಮವೂ ಪಕ್ಕಾ ಕೆಲಸ ಮಾಡುವುದು ಸಾಧ್ಯವಾಗದಿರಬಹುದು. ಆಗ ಸುತ್ತಮುತ್ತಣ ಹತ್ತು ಗ್ರಾಮದವರಲ್ಲಿ ಉದ್ಯೋಗದ ಹಂಚಿಕೆಯಾಗಿ ಹತ್ತೂ ಗ್ರಾಮಗಳು ಒಂದು ಮನೆಯವರಂತೆ ಬಾಳುವುದನ್ನು ಹಳ್ಳಿಯ ನೇಕಾರರು ಪ್ರಸಿದ್ಧರಾಗಿ ತಮ್ಮ ಕಡೆಗೆ ಹತ್ತೂ ಹಳ್ಳಿರಿರುವರನ್ನು ಆಕರ್ಷಿಸುತ್ತಾರೆ. ಕಲಿತುಬಿಡುತ್ತಾರೆ. ಒಂದು ಹಳ್ಳಿಯ ಕುಂಬಾರ, ಮತ್ತೊಂದು ಹಳ್ಳಿಯ ಬಡಗಿ, ಮಗದೊಂದು ಒಂದು ಹಳ್ಳಿಯ ಓಜ ಮತ್ತೊಂದು ಹಳ್ಳಿಯ ಕಥೆದಾಸ (ಕೀರ್ತನಕಾರ), ಬೇರೊಂದು ಹಳ್ಳಿಯ ಬಯಲಾಟದ ತಂಡ ತಮ್ಮ ತಮ್ಮ ಪ್ರೌಢಿಮೆಯಿಂದಾಗಿ ಅನಿವಾದ್ಯವೆನಿಸಿಬಿಡುತ್ತವೆ. ಹತ್ತೂ ಹಳ್ಳಿಯವರು ಅವರ ಹತ್ತಿರಕ್ಕೆ ಹೋಗುತ್ತಾರೆ. ಅವರನ್ನೇ ಆಹ್ವಾನಿಸುತ್ತಾರೆ. ಹೀಗಾಗಿ ಕಾಲಕ್ರಮದಲ್ಲಿ ಗ್ರಾಮವೃತ್ತಿಗಳಲ್ಲಿ ವಿಂಗಡಣೆ ವೈಶಿಷ್ಟ್ಯಗಳು ಹುಟ್ಟಿದುವೆನ್ನಲಾಗಿದೆ. (ಎಸ್.ಎಲ್.) ಗ್ರಾಮಸಮಾಜ : ಮೇಲುನೋಟಕ್ಕೆ ಗ್ರಾಮಸಮಾಜ ಅತಿ ಪರಿಚಿತವೆಂದು ಕಂಡರೂ ಅದಕ್ಕೊಂದು ತೃಪ್ತಿಕರವಾದ ವ್ಯಾಖ್ಯೆಯನ್ನು ಕೊಡುವುದು ಕಷ್ಟ. 1929ರ ಸುಮಾರಿಗೆ ಬರೆಯುತ್ತ ಕಾರ್ಲ್ ಜಿಮ್ಮರ್‌ಮನ್ ಗ್ರಾಮಸಮಾಜವೆಂದರೆ ನಿಸರ್ಗದ ಮಡಿಲಲ್ಲಿ ಬಾಳುವ ಜನರೆಂದೂ ಇಲ್ಲವೆ ಮುಖ್ಯವಾಗಿ ಕೃಷಿಯನ್ನೇ ಉದ್ಯೋಗವಾಗಿಟ್ಟುಕೊಂಡ ಜನರ ಗುಂಪೆಂದೂ ಇಲ್ಲವೆ ಚಿಕ್ಕ ಗಾತ್ರದ ಸಮಾಜಗಳೆಂದೂ ಹೇಳಿದ್ದಾನೆ, ಕೃಷಿ ಉದ್ಯೋಗಗಳು ಪ್ರಾಧಾನ್ಯ ಪಡೆದಿರುವುದು, ಮಾನವ ಪರಿಸರಕ್ಕಿಂತ ನೈಸರ್ಗಿಕ ಪರಿಸರಕ್ಕೆ ಜನ ಹೆಚ್ಚು ನಿಕಟವಾಗಿರುವುದು, ಸಮುದಾಯಗಳ ಗಾತ್ರ ಚಿಕ್ಕದಾಗಿರುವುದು, ಜನಸಾಂದ್ರತೆ ವಿರಳವಾಗಿರುವುದು, ಸಾಮಾಜಿಕ ಸಮೈಕ್ಯ ಹೆಚ್ಚಾಗಿರುವುದು, ಸ್ತರೀಕರಣ ಹಾಗೂ ಭಿನ್ನತೆಗಳು ಕಡಿಮೆಯಾಗಿರುವುದು, ಸಾಮಾಜಿಕ ಸಂಚರಣೆ ಕನಿಷ್ಠವಾಗಿರುವುದು - ಇವು ಗ್ರಾಮಸಮಾಜದ ಲಕ್ಷಣಗಳೆಂದು ಆತನ ಅಭಿಪ್ರಾಯ. ಲೂಯಿ ವರ್ತ್ ಎಂಬಾತ ಗ್ರಾಮಸಮಾಜಗಳೆಂದರೆ ಚಿಕ್ಕ ಗಾತ್ರದ, ಕಡಿಮೆ ಜನಸಾಂದ್ರತೆಯ ಮತ್ತು ಸಮೈಕ್ಯವುಳ್ಳ ಸಮಾಜಗಳೆಂದು ವರ್ಣಿಸಿದ್ದಾನೆ. ರೆಡ್‌ ಫೀಲ್ಡ್ ಎಂಬಾತ ಗ್ರಾಮಸಮಾಜ ಚಿಕ್ಕ ಗಾತ್ರದ, ಪ್ರತ್ಯೇಕವಾಗಿ ಬಾಳುವ ಅನಕ್ಷರಸ್ಥ ಮತ್ತು ಏಕರೂಪತೆಯುಳ್ಳ ಹಾಗೂ ತೀವ್ರವಾದ ಏಕತೆಯ ಭಾವನೆಯನ್ನು ತಾಳಿದ ಜನರ ಸಮಾಜವೆಂದು ಹೇಳಿದ್ದಾನೆ. ಗ್ರಾಮಸಮಾಜಕ್ಕೆ ಇನ್ನೂ ಕೆಲವು ಲಕ್ಷಣಗಳನ್ನು ಗುರುತಿಸಿದವರಿದ್ದಾರೆ. ಸ್ವಯಂಪರಿಪೂರ್ಣತೆ, ಸಂಪ್ರದಾಯಗಳ ಮೇಲುಗೈ, ಸಹಕಾರ ಭಾವನೆ, ನೆಲದ ಮೇಲಿರುವ ಅಪಾರಪ್ರೇಮ, ವೈಯಕ್ತಿಕ ಸಂಬಂಧಗಳ ಆಧಿಕ್ಯ, ಸರಳ ಹಾಗೂ ಮಿತವ್ಯಯಜೀವನ, ಧಾರ್ಮಿಕ ಭಾವನೆ, ಕಳ್ಳುಬಳ್ಳಿಗಳಿಗೆ ಅಥವಾ ರಕ್ತಸಂಬಂಧಿಗಳಿಗೆ ಸಿಗುವ ಮಹತ್ತ್ವ, ಸ್ತ್ರೀಗೆ ಸಿಗುವ ಅಲ್ಪಸ್ಥಾನಮಾನ, ಗ್ರಾಮೀಣ ಮೂಢನಂಬಿಕೆಗಳು, ರೋಗರುಜಿನಗಳು, ಅಜ್ಞಾನ - ಹೀಗೆ ಇನ್ನೂ ಕೆಲವಿವೆ. ಇವುಗಳಲ್ಲಿ ಕೆಲವು ಆವಶ್ಯಕ ಲಕ್ಷಣಗಳಾದರೆ ಮತ್ತೆ ಕೆಲವು ಆಕಸ್ಮಿಕ ಅಥವಾ ಆನುಷಂಗಿಕ<noinclude></noinclude> npp9u1trmp0hs5bcte1fvggs2p81c6f ಪುಟ:Mysore-University-Encyclopaedia-Vol-6-Part-16.pdf/೨೫ 104 118223 313661 2026-04-30T14:01:29Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೦೦ - ಗ್ರಾಮಾಧಿಕಾರಿಗಳು ನೂರರಲ್ಲಿ ಡು ಭಾಗವನ್ನು ಮಾತ್ರ ಕೃಷಿಯಲ್ಲಿ ತೊಡಗಿಸಿವೆ. ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿದ ಶ್ರಮಿಕರ ಸಂಖ್ಯೆ ಕ್ರಮೇಣ ಇಳಿಯುತ್ತ ಬಂದಿದೆ. ಕೃಷಿಯಿಂದ ಬಿಡುಗಡೆ ಹೊಂದಿದ ಜನರು ಬೇರೆ ಉದ್... 313661 proofread-page text/x-wiki <noinclude><pagequality level="1" user="Pragathi. BH" /></noinclude>೮೦೦ - ಗ್ರಾಮಾಧಿಕಾರಿಗಳು ನೂರರಲ್ಲಿ ಡು ಭಾಗವನ್ನು ಮಾತ್ರ ಕೃಷಿಯಲ್ಲಿ ತೊಡಗಿಸಿವೆ. ಒಟ್ಟಿನಲ್ಲಿ ಕೃಷಿಯಲ್ಲಿ ತೊಡಗಿದ ಶ್ರಮಿಕರ ಸಂಖ್ಯೆ ಕ್ರಮೇಣ ಇಳಿಯುತ್ತ ಬಂದಿದೆ. ಕೃಷಿಯಿಂದ ಬಿಡುಗಡೆ ಹೊಂದಿದ ಜನರು ಬೇರೆ ಉದ್ಯೋಗಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಥವಾ ಕೆಲವೊಮ್ಮೆ ನಿರುದ್ಯೋಗಿಗಳಾಗುತ್ತಿದ್ದಾರೆ. ಇದೊಂದು ಸಾರ್ವತ್ರಿಕವಾದ ಒಲವು ಯಾಂತ್ರಿಕ ಪ್ರಗತಿಯ ಇನ್ನೊಂದು ಪರಿಣಾಮವೆಂದರೆ ಕೃಷಿ ಉತ್ಪಾದನೆ ಹೆಚ್ಚಿದುದು. ಇದರಿಂದಾಗಿ ಮತ್ತಿಷ್ಟು ಜನ ಭೂಮಿಯಿಂದ ಬಿಡುಗಡೆಗೊಂಡು ನಗರವಾಸಿಗಳಾಗುವ ಸಂಭವ ಹೆಚ್ಚಿತು. ಆಧುನಿಕ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಗಳು ಗ್ರಾಮ ನಗರ ವಿನಿಮಯವನ್ನು ಹೆಚ್ಚಿಸಿದುವು. ಹೊಸ ದೃಷ್ಟಿಕೋನಗಳನ್ನು ಬೆಳೆಸಲು ಸಹಕಾರಿಯಾದುವು. ಹೀಗಾಗಿ ಸಾಂಪ್ರದಾಯಿಕ ಗ್ರಾಮಸಮಾಜಗಳು ಹೊಸ ರೂಪವನ್ನು ತಳೆಯುವ, ಸ್ಥಿತ್ಯಂತರಗೊಳ್ಳುವ ಸಾಂಪ್ರದಾಯಿಕ ಗ್ರಾಮೀಣ ಸಮಾಜದಲ್ಲಿ ಆರ್ಥಿಕ, ರಾಜಕೀಯ, ಧಾರ್ಮಿಕ ಇತ್ಯಾದಿ ವಿಭಾಗಗಳನ್ನು ಮಾಡಿ ಹೇಳುವುದು ಕಷ್ಟ. ಒಕ್ಕಲಿಗನೇ ಧಾರ್ಮಿಕ ಮುಖಂಡನೂ ರಾಜಕೀಯ ಮುಂದಾಳೂ ವೈದ್ಯನೂ ಬಡಿಗನೂ ಇರುವುದು ಸಾಮಾನ್ಯ. ಸ್ವಯಂಪೂರ್ಣತೆ -ತೆಯೂ ಸಹಕಾರವೂ ಇಲ್ಲಿನ ಲಕ್ಷಣ. ಜನ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಕೃಷಿಮಾಡುವುದು ವಾಡಿಕೆ. ಐದರಲ್ಲಿ ನಾಲ್ಕು ಪಾಲು ಜನರು ಇಂಥ ಸಾಗುವಳಿ ಮಾಡುತ್ತಾರೆ. ಆದರೆ ಅನೇಕ ಪ್ರಭಾವಗಳಿಂದಾಗಿ, ಮುಖ್ಯವಾಗಿ ತಾಂತ್ರಿಕತೆ ಮತ್ತು ವೈಜ್ಞಾನಿಕ ಬೆಳೆವಣಿಗೆಯ ಪ್ರಭಾವಗಳಿಂದಾಗಿ, ಹಣ ಮತ್ತು ಪೇಟೆಗಳು ಮುಖ್ಯವಾಗಿರುವ ಹೊಸ ಅರ್ಥವ್ಯವಸ್ಥೆ ಎಲ್ಲೆಡೆಗಳಲ್ಲಿ ರೂಪುಗೊಂಡಿದೆ. ಹಳೆಯ ಕಟ್ಟುಪಾಡುಗಳು, ಕ್ರಮವಿಭಜನೆಗಳು ಮಾಯವಾಗುತ್ತಿದೆ ಕಾಲು ಕ್ರಮ, ಕಾವ, ವಿಶೇಷ ಪರಿಣತಿಗಳಿಗೆ ಮಹತ್ತ್ವ ದೊರಕುತ್ತಿವೆ. ಮುಂದುವರಿದ ದೇಶಗಳಲ್ಲಿ ಕೃಷಿ ಲಾಭದಾಯಕವಾಗಿದ್ದು ಕೃಷಿಕನ ವರಮಾನ ಏರುತ್ತಿದೆ. ಬೇರೆ ಉದ್ದಿಮೆಗಳಂತೆ ಕೃಷಿಯೂ ಒಂದು ಲಾಭಪ್ರದ ಉದ್ದಿಮೆಯಾಗಿ ಬೆಳೆಯುತ್ತಿದೆ. ಈ ಬೆಳೆವಣಿಗೆಗಳು ಭಾರತದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿಯೂ ಪ್ರಭಾವ ಬೀರುತ್ತಿದೆ. ಅನ್ಯರಿಂದ ಆದ ಶೋಷಣೆ, ಗ್ರಾಮ ಗಾರಿಕೆಗಳು ಸಾರವಾದದ್ದು, ಒಲಂಪುರ ಪದ್ಧತಿಗಳಲ್ಲಿ ಹೊಸತನ್ನು ಅಳವಡಿಸಿಕೊಳ್ಳದೇ ಇದ್ದುದು ಮುಂತಾದ ಕಾರಣಗಳಿಂದ ಭಾರತದ ಆರ್ಥಿಕ ವ್ಯವಸ್ಥೆ ಇನ್ನೂ ಹೀನಾವಸ್ಥೆಯಲ್ಲಿ ಇದೆ. ಕೃಷಿಯೇ ಮುಖ್ಯ ಉದ್ಯೋಗವಾಗಿದ್ದರೂ ರಾಷ್ಟ್ರೀಯ ಉತ್ಪನ್ನದ ಅರ್ಧದಷ್ಟನ್ನು ಮಾತ್ರ ಅದು ಗಳಿಸುತ್ತಿದೆ. ಗ್ರಾಮೀಣ ಋಣಗ್ರಸ್ತತೆಯೂ ವಿಪರೀತವಾಗಿದೆ. ಭಾರತೀಯ ಗ್ರಾಮಸಮಾಜ ಸಾಕಷ್ಟು ಪುರಾತನವಾದ್ದು. ಅವಿಭಕ್ತಕುಟುಂಬ, ಜಾತಿಪದ್ಧತಿ, ಗ್ರಾಮಪಂಚಾಯತಿ, ಜಾಜಮಾನಿ ಮೊದಲಾದ ವ್ಯವಸ್ಥೆಗಳು ಅದರ ಅವಿಭಾಜ್ಯ ಅಂಗಗಳಾಗಿದ್ದವು. ಸಮಾಜಜೀವನ ಸಹಕಾರ ಮತ್ತು ಸ್ವಯಂಪರಿಪೂರ್ಣತೆಯಿಂದ ಕೂಡಿತ್ತು. ಕೆಲವರು ಹೇಳುವಂತೆ ಗ್ರಾಮಗಳು ಗಣರಾಜ್ಯಗಳಾಗಿರಲಿ ಬಿಡಲಿ, ಅವು ಸುಮಾರು 8,000 ವರ್ಷಗಳಿಂದಲೂ ರಾಷ್ಟ್ರವನ್ನು ರಕ್ಷಿಸಿವೆ, ಸಂಸ್ಕೃತಿಯನ್ನು ಉಳಿಸಿವೆ. ಪರಕೀಯ ಆಕ್ರಮಣಗಳು ಸಂಭವಿಸಿದಾಗಲೆಲ್ಲ ರಕ್ಷಣೆ ಒದಗಿಸಿವೆ. ಮೊಗಲರ ಕಾಲದವರೆಗೂ ಗ್ರಾಮಸಮಾಜ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿತ್ತು. ಆದರೆ ಬ್ರಿಟಿಷ್ ಪ್ರಭುತ್ವ ಮತ್ತು ಅದರೊಂದಿಗೆ ಬಂದ ವಿಜ್ಞಾನ ಮತ್ತು ತಾಂತ್ರಿಕತೆ ಭಾರತದ ಗ್ರಾಮಸಮಾಜದ ಬುನಾದಿಯನ್ನು ಅಲುಗಿಸಿದುವು. ಔದ್ಯೋಗಿಕರಣ ಹಿಂದಿನ ಗೃಹಕೈಗಾರಿಕೆಗಳು ನಶಿಸತೊಡಗಿದವು ಗ್ರಾಮಸ್ಥ ತನಗೆ ಬೇಕಾದ ಬಟ್ಟೆಬರೆ, ವಿದ್ಯೆ, ಸಲಕರಣೆಗಳಿಗಾಗಿ ನಗರಗಳನ್ನು ಅವಲಂಬಿಸಿಕೊಳ್ಳುವಂತಾಯಿತು. ನಗರೀಕರಣದ ಪ್ರಭಾವದಿಂದ ಹಳ್ಳಿಯ ಹೊಲಗಳು ದುಡ್ಡಿದ್ದವರ, ಪಟ್ಟಣದ ವ್ಯಾಪಾರಸ್ಥರ ಸ್ವತ್ತಾದವು. ಗ್ರಾಮೀಣ ಕಾರ್ಮಿಕರು ಪಟ್ಟಣದವರಂತೆ ವರ್ತಿಸತೊಡಗಿದರು. ಒಂದು ನೆರೆಹೊರೆ ಎಂಬುದನ್ನು ಬಿಟ್ಟರೆ ಇಂದಿನ ಗ್ರಾಮ ಹಿಂದಿನ ಗ್ರಾಮವಾಗಿ ಉಳಿದಿಲ್ಲ. ಸಮಾಜದ ಭದ್ರ ತಳಹದಿಯಾಗಿದ್ದ ಕುಟುಂಬವೂ ಪಾಶ್ಚಾತ್ಯ ನಾಗರಿಕತೆಯ ಪ್ರಭಾವದಿಂದ ಬದಲಾಗುತ್ತಿದೆ. ಭೂಮಿ ಇಡೀ ಸಮುದಾಯದ್ದಲ್ಲ, ವ್ಯಕ್ತಿಯ ಖಾಸಗಿ ಆಸ್ತಿ ಎಂದು ಬ್ರಿಟಿಷರು ಮಾನ್ಯಮಾಡುತ್ತಲೇ ಗ್ರಾಮಸಮಾಜದ ತಳಹದಿಗೆ ಧಕ್ಕೆ ಬಂತು. ಭೂಮಾಲೀಕರು ಅನ್ಯತ್ರ ವಾಸಿಸುವುದೂ ಶೋಷಣೆ ನಡೆಸುವುದೂ ಹೊಸ ಅರ್ಥವ್ಯವಸ್ಥೆಯಿಂದ ಹಿಂದಿನ ಪರಸ್ಪರಾಶ್ರಯ ತಪ್ಪಿದೆ. ಹಿಂದೆ ಉತ್ತರ ಭಾರತದ ಜಾಜಮಾನಿ ಪದ್ಧತಿಯಂತೆ ಕೃಷಿಕ ತನಗೆ ಬೇಕಾದ ಅನೇಕ ಸೇವೆಗಳಿಗಾಗಿ ಬ್ರಾಹ್ಮಣ, ಕಮ್ಮಾರ, ಬಡಗಿ, ಕ್ಷೌರಿಕ ಮುಂತಾದವರ ಸಹಾಯ ಕೋರುತ್ತಿದ್ದ. ಬ್ರಾಹ್ಮಣ, ಕಮ್ಮಾರ ಮತ್ತಿತರು ಯಜಮಾನನಾದ ಕೃಷಿಕನಿಂದ ಗೊತ್ತುಮಾಡಿದ ಪ್ರತಿಫಲ ಪಡೆಯುತ್ತಿದ್ದರು. ಬಡಗ ಆದಿವಾಸಿಗಳು ಅನ್ನ ಉತ್ಪಾದಿಸಿ ಕೊತ ಜನರಿಗೆ ಆಹಾರ ಒದಗಿಸಿದರೆ, ಪ್ರತಿಫಲವೆಂದು ಕೊತರು ಬಡಗರಿಗೆ ಕೃಷಿ ಉಪಕರಣಗಳನ್ನೂ ಅಡಿಗೆಯ ಪಾತ್ರಗಳನ್ನೂ ಉತ್ಸವ ಸಮಾರಂಭಗಳಲ್ಲಿ ಸಂಗೀತವನ್ನೂ ಒದಗಿಸುತ್ತಿದ್ದರು. ಪರಸ್ಪರ ಸಹಕಾರ ಅಥವಾ ಅಸಹಕಾರ ದೊಡ್ಡ ಶಕ್ತಿಯೆನಿಸಿತ್ತು. ಆದರೆ ಈಗಿನ ಹಣ ಮತ್ತು ಮಾರುಕಟ್ಟೆಗಳು ಇವರನ್ನೆಲ್ಲ ಸ್ವತಂತ್ರರನ್ನಾಗಿಸಿವೆ. ಕರ್ನಾಟಕದ ಹಳೇಮಗ ಪದ್ಧತಿಯಾಗಲಿ, ಬಿಟ್ಟ ಮುಖ್ಯ ಮೊದಲಾದ ಆರ್ಥಿಕ ಸಾಮಾಜಿಕ ಪದ್ಧತಿಗಳಾಗಲಿ ಇಂದು ಉಳಿದಿಲ್ಲ. ಇವೆಲ್ಲ ಹಿಂದೆ ಗ್ರಾಮಸಮಾಜಕ್ಕೆ ಆಂತರಿಕ ಶಕ್ತಿಯನ್ನು ಒದಗಿಸುತ್ತಿದ್ದವು. ಅದೀಗ ಮಾಯವಾಗಿವೆ. ಹೊಸ ಕಾನೂನುಗಳೂ ಈ ಪ್ರಕ್ರಿಯೆಯಲ್ಲಿ ಪರಿಣಾಮ ಬೀರಿವೆ. ಜಮೀನುದಾರಿ ನಿರ್ಮೂಲನ ಕಾನೂನು, ಉಳುವವನೇ ನೆಲದೊಡೆಯ ಎಂಬ ಕಾನೂನು, ಮತ್ತಿತರ ಭೂಕಾಯಿದೆಗಳು ಬರುತ್ತಲೇ ಚಿಕ್ಕವರೂ ಭೂಮಿಯ ಒಡೆಯರಾದರು. ಭೂಮಿ ಚೂರಾಗುತ್ತ ಬಂತು; ಸ್ತ್ರೀ ಮಾಲೀಕಳಾದಳು. ಹೀಗೆ ಅನೇಕ ಏರುಪೇರುಗಳಾದವು. ಗುಂಪಿನ ರಾಜಕೀಯ, ಗ್ರಾಮ ಪಂಚಾಯತಿ ಚುನಾವಣೆಗಳು ಹೊಸ ಸಮಸ್ಯೆಗಳನ್ನು ತಂದುವು. ಒಟ್ಟಿನಲ್ಲಿ ಗ್ರಾಮ ಜೀವನ ಕಲಕಿದಂತಾಗಿದೆ, ನಿಜ. ಹಾಗೆಯೇ ದಶಕಗಳಿಂದ ಗ್ರಾಮವನ್ನು ಪುನಾರಚಿಸುವ ಯತ್ನ ಭರದಿಂದ ನಡೆದಿದೆ. ನೋಡಿ- ಗ್ರಾಮಪುನರಚನೆ. (ಎಚ್.ವಿ.ಎನ್.) ಗ್ರಾಮಾಧಿಕಾರಿಗಳು : ಗ್ರಾಮಸ್ಥರಿಂದ ಕಂದಾಯದ ವಸೂಲಿ, ಗ್ರಾಮದ ಸುವ್ಯವಸ್ಥೆಯ ಪಾಲನೆ ಮುಂತಾದ ಕರ್ತವ್ಯಗಳ ನಿರ್ವಹಣೆಗಾಗಿ ಸರ್ಕಾರದಿಂದ ನಿಯುಕ್ತರಾದ ಅಧಿಕಾರಿಗಳು, ಭಾರತದ ಪುರಾತನ ಆಡಳಿತ ವ್ಯವಸ್ಥೆಯ ಒಂದು ಅಂಗ. ಪ್ರಸಕ್ತಶಕದ ಪ್ರಾರಂಭದ ವೇಳೆಗೆ ಇವರು ಅಸ್ತಿತ್ವದಲ್ಲಿದ್ದಂತೆ ಕಾಣುತ್ತದೆ. ಮೊದಲು ಭೂಕಂದಾಯವನ್ನು ಧಾನ್ಯರೂಪದಲ್ಲಿ ಶೇಖರಿಸುವ ಪರಿಪಾಠ ಇತ್ತು. ಉತ್ಪನ್ನದ ಒಂದಾರಂಶವನ್ನು (ಷಷ್ಪತಮೋಭಾಗಃ) ಅರಸನಿಗೆ ತೆರಿಗೆಯಾಗಿ (ಭಾಗದೇಯ, ಕರ, ಗ್ರಾಮಾಧಿಕಾರಿಯದು ಪ್ರಮುಖವಾದ ಪಾತ್ರವಾಗಿತ್ತು. ಗ್ರಾಮಾಧಿಕಾರಿ ಹುದ್ದೆ ಇಬ್ಬಾಗವಾಗಿ ಬಲಿ) ಕೊಡಬೇಕಾಗುತ್ತಿತ್ತು ಇದನ್ನು ರೈತರಿಂದ ಶೇಖರಿಸುವ ವ್ಯವಸ್ಥೆಯಲ್ಲಿ ಗಾವುಂಡ‌, ಗೌಡ, ಪಟೇಲ ಎಂಬ ಹೆಸರಿನ ಮತ್ತು ಕುಲಕರ್ಣಿ, ಶಾನುಭೋಗ, ಪಟವಾರಿ, ಕರ್ಣ೦ ಎಂಬ ಹೆಸರಿನ ಎರಡು ಪ್ರತ್ಯೇಕ ಹುದ್ದೆಗಳಾದ್ದು ಪ್ರಾಯಶಃ ಅನಂತರದ ಶತಕಗಳಲ್ಲಿ, ಷೇ‌ಷಹ, ಅಕ್ಟರ್, ರಾಜಾ ತೋದರಮಲ್ ಮೊದಲಾದವರೂ ಅನಂತರ ಬ್ರಿಟಿಷರೂ ಕಾರ್ಯರೂಪಕ್ಕೆ ತಂದ ಭೂಕಂದಾಯ, ಭೂಮಾಪನಗಳ ವ್ಯವಸ್ಥೆಯ ಅಂಗವಾಗಿ ಹಣದ ರೂಪದಲ್ಲಿ ಕಂದಾಯದ ವಸೂಲಿ ಪ್ರಾರಂಭವಾದಾಗ ಗ್ರಾಮ ಲೆಕ್ಕಿಗರ ಅಗತ್ಯ ಹೆಚ್ಚಾಗಿ, ಈ ಇಬ್ಬಾಗವಾಗಿರಬೇಕು. ರಾಜಸ್ವ ಅಥವಾ ಕಂದಾಯ ಆಡಳಿತದ ಮೂಲಾಧಾರ. ಗ್ರಾಮಾಧಿಕಾರಿಯ ಆಡಳಿತದ ಯಶಸ್ಸು ಬಹುಮಟ್ಟಿಗೆ ಅವನ ದಕ್ಷತೆಯನ್ನವಲಂಬಿಸಿರುತ್ತದೆ. ಕರ್ಕ ಕಂದಾಯದ ಲೆಕ್ಕಪತ್ರ ಮತ್ತು ಭೂದಾಖಲೆಗಳನ್ನು ನೋಡಿಕೊಂಡರೆ ಗೌಡ ಗ್ರಾಮದ ಶಾಂತಿ, ಸುವ್ಯವಸ್ಥೆಗಳನ್ನು ನೋಡಿಕೊಂಡು ಕುಲಕರ್ಣಿಗೆ ತೆರಿಗೆ ಶೇಖರಣೆಯಲ್ಲಿ ನೆರವು ನೀಡುತ್ತಾನೆ. ಇವರಿಗೆ ಆವಶ್ಯಕ ಸಹಾಯಕ್ಕಾಗಿ ತೋಟಿ, ತಳವಾರ, ನೀರಗಂಟ, ಓಲೇಕಾರ, ಮಹಾರ ಎಂಬ ಹೆಸರಿನ ಕಿರಿಯ ಸೇವಕ ಹುದ್ದೆಗಳೂ ಪ್ರತಿಗ್ರಾಮದಲ್ಲೂ ನೆಲೆಗೊಂಡಿವೆ. ಈ ಎಲ್ಲ ಹುದ್ದೆಗಳೂ ಆನುವಂಶಿಕವಾದವು. ಮೈಸೂರು, ಮದರಾಸು, ಮುಂಬಯಿ, ಹೈದರಾಬಾದು ಆಡಳಿತಗಳಿಗೆ ಸೇರಿದ್ದ ಕರ್ನಾಟಕ ವಿಭಾಗಗಳಲ್ಲಿ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಮೇಲೆ ಹೇಳಿದಂತೆ ಬೇರೆಬೇರೆ ಹೆಸರುಗಳಿದ್ದುವು; ಬೇರೆಬೇರೆ ಕಾನೂನುಗಳೂ ನಿಯಮಾವಳಿಗಳೂ ನೂರಾರು ವರ್ಷಗಳಿಂದ ಜಾರಿಯಲ್ಲಿದ್ದುವು. ಗ್ರಾಮಾಧಿಕಾರಿಗಳು ಸಲ್ಲಿಸುವ ಸೇವೆಗೆ ಕೊಡುವ ಪ್ರತಿಫಲಕ್ಕೆ ಪೋಟಗಿ ಎಂಬ ಹೆಸರಿದೆ. ಗೌಡ, ಕುಲಕರ್ಣಿಗಳಿಗೆ ಆಯಾ ಗ್ರಾಮದ ಕಂದಾಯದ ಶೇಕಡ ಮೂರು ಮತ್ತು ನಾಲ್ಕು ರೂಪಾಯಿಗಳನ್ನು ಅನುಕ್ರಮವಾಗಿ ಪೋಟಗಿ ಎಂದು ಲೆಕ್ಕ ಮಾಡಲಾಗುತ್ತಿತ್ತು. ಕಂದಾಯ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದಲ್ಲಿ ಈ ದರ ಕ್ರಮೇಣ ಕಡಿಮೆಯಾಗುತ್ತಿತ್ತು. ಕೆಲವು ಗ್ರಾಮಾಧಿಕಾರಿಗಳಿಗೆ ಭಾಗಶಃ ಕಂದಾಯಮಾಫಿಯುಳ್ಳ ಇನಾಂ ಜಮೀನುಗಳು ಸೇವೆಯ ಪ್ರತಿಫಲವಾಗಿ ಕೊಡಲ್ಪಟ್ಟಿದ್ದವು. ಗ್ರಾಮದ ಕಿರಿಯ ಸೇವಕರಿಗೆ ಇನಾಂ ಭೂಮಿ ಇರುತ್ತಿತ್ತೇ ಹೊರತು ಮೋಟಗಿ ಇರುತ್ತಿರಲಿಲ್ಲ. ಗ್ರಾಮಾಧಿಕಾರಿಗಳ ಮೋಟಗಿಯನ್ನು ಹತ್ತು ವರ್ಷಗಳಿಗೊಮ್ಮೆ ಪುನರ್ವಿಮರ್ಶಿಸಿ ನಿಗದಿ ಮಾಡಲಾಗುತ್ತಿತ್ತು. ಎಂದೂ ಕಿರಿಯ ನೌಕರರಾದ ತಳವಾರ, ತೋಟಿ ಮುಂತಾದವರಿಗೆ ರೈತರಿಂದ ವಾರ್ಷಿಕವಾಗಿ ಧಾನ್ಯದ ಮಾಮೂಲು ಪಡೆಯುವ ಅಧಿಕಾರವೂ ಇತ್ತು. ಇದಕ್ಕೆ ಬಲೂತ, ಮಿರಾಸ್ - ಎನ್ನುತ್ತಿದ್ದರು. ಇವರಿಗೆ ಬಲೂತದಾರ, ಮಿರಾಸ್‌ದಾರ, ಬಾಬುದಾರ ಹೆಸರುಗಳಿದ್ದುವು. ಅಸಲು ವತನ್‌ದಾರ ಅಥವಾ ಅಸಲ್ದಾರ ಗೌಡ, ಕುಲಕರ್ಣಿಗಳು ಕೆಲಸದಲ್ಲಿ ಇರದಿದ್ದಾಗ ವೇತನದ ಮೇಲೆ ಗುಮಾಸ್ತರನ್ನು ನೇಮಿಸುವ ಅಧಿಕಾರ ಅವರಿಗೂ ಇತ್ತು, ಸರ್ಕಾರಕ್ಕೂ ಇತ್ತು.<noinclude></noinclude> efkhkbcjvtq4hi84amxohfx4o5up188 ಪುಟ:Mysore-University-Encyclopaedia-Vol-6-Part-16.pdf/೨೬ 104 118224 313662 2026-04-30T14:01:37Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾಮೀಣ ಉನ್ನತ ಶಿಕ್ಷಣ-ಗ್ರಾಮೀಣ ಋಣಗ್ರಸ್ತತೆ 1953ರಲ್ಲಿ ಬೊಂಬಾಯಿ ಪ್ರಾಂತ್ಯದ ಬೆಳಗಾವಿ ವಿಭಾಗದಲ್ಲಿ ಆನುವಂಶಿಕ ಕುಲಕರ್ಣಿ ಹುದ್ದೆಯನ್ನು ಮೊದಲು ರದ್ದುಪಡಿಸಲಾಯಿತು. ಅವರ ಸ್ಥಾನದಲ್ಲಿ ಬಂದ ಹೊಸಬರಿಗೆ ತಲಾಟಿ... 313662 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಾಮೀಣ ಉನ್ನತ ಶಿಕ್ಷಣ-ಗ್ರಾಮೀಣ ಋಣಗ್ರಸ್ತತೆ 1953ರಲ್ಲಿ ಬೊಂಬಾಯಿ ಪ್ರಾಂತ್ಯದ ಬೆಳಗಾವಿ ವಿಭಾಗದಲ್ಲಿ ಆನುವಂಶಿಕ ಕುಲಕರ್ಣಿ ಹುದ್ದೆಯನ್ನು ಮೊದಲು ರದ್ದುಪಡಿಸಲಾಯಿತು. ಅವರ ಸ್ಥಾನದಲ್ಲಿ ಬಂದ ಹೊಸಬರಿಗೆ ತಲಾಟಿ ಎಂದು ಕರೆದರು. ಹಳೆಯ ಕುಲಕರ್ಣಿಗಳಿಗೆ ಇದ್ದ ಇನಾಂ ಜಮೀನುಗಳ ಕಂದಾಯದ ಆರು ಪಟ್ಟು ಹಣವನ್ನು ನಜರಾನಾ ಎಂದು ಸರ್ಕಾರ ಅವರಿಂದ ಪಡೆದು ಆ ಜಮೀನುಗಳು ಅವರ ಭೋಗದಲ್ಲಿಯೇ ಉಳಿಯುವಂತೆ ವ್ಯವಸ್ಥೆಯಾಯಿತು. ಕಳೆದುಕೊಂಡ ಪೋಟಗಿಗೆ ಪರ್ಯಾಯ ಹಣವನ್ನು ಸರ್ಕಾರ ಕೊಡಮಾಡಿತು. ಭಾಷಾನುಗುಣ ರಾಜ್ಯ ಪುನರ್ವಿಂಗಡಣೆಯಾಗಿ, ವಿಶಾಲ ಮೈಸೂರು ರಾಜ್ಯ (ಆಗಿನ ಕರ್ನಾಟಕ) ಆದ ಮೇಲೆ, ಅದರ ಐದು ಕನ್ನಡ ಘಟಕಗಳಲ್ಲೂ ಗ್ರಾಮಾಧಿಕಾರಿಗಳ ಬಗ್ಗೆ ಬೇರೆಬೇರೆ ಕಾಯಿದೆಗಳು, ವ್ಯವಸ್ಥೆಗಳು ಇದ್ದದ್ದನ್ನು ಗಮನಿಸಿ ಆನುವಂಶಿಕ ಹುದ್ದೆಗಳನ್ನು ನಿರ್ಮೂಲಮಾಡುವ ನಿರ್ಣಯವನ್ನು ಹೊಸ ಸರ್ಕಾರ ಕೈಗೊಂಡಿತು. 1961ರ ಮೈಸೂರು ಗ್ರಾಮಾಧಿಕಾರಿ ಹುದ್ದೆ ನಿರ್ಮೂಲ ಕಾಯಿದೆಯ 1ನೆಯ ಕಲಮಿನ ಪ್ರಕಾರ 1963ರ ಫೆಬ್ರುವರಿಯ ಪ್ರಾರಂಭದಿಂದ ಗ್ರಾಮಾಧಿಕಾರಿ ಹುದ್ದೆಗಳು ರದ್ದಾದವು. ಅದರೊಂದಿಗೆ ಮೋಟಗಿ, ಇನಾಂ ಜಮೀನುಗಳು, ಬಾಬು, ಬಲೂತ್‌ ಅಧಿಕಾರಗಳೆಲ್ಲ ನಿರ್ಮೂಲವಾದವು. ಆದರೆ ಜಮೀನುಗಳನ್ನು ಪುನಃ ಹಳೆಯ ಮಾಲೀಕರಿಗೆ ಕೆಲವು ಕರಾರುಗಳ ಮೇಲೆ ಬಿಟ್ಟುಕೊಡಲು ಮತ್ತು ಆ ವತನದಾರರಿಂದ ಪಡೆದುಕೊಂಡ ಹಕ್ಕಿಗೆ ಅವರಿಗೆ ಪ್ರತಿಫಲ ಕೊಡಲು ಕಾನೂನಿನಲ್ಲಿ ಅವಕಾಶ ಮಾಡಲಾಗಿದೆ. ಹೊಸ ವ್ಯವಸ್ಥೆ ನೆಲೆಗೊಳ್ಳುವವರೆಗೆ ಹಳಬರ ಸೇವೆಯನ್ನೂ ಆಗಿಂದಾಗ್ಗೆ ಮುಂದುವರಿಸಲಾಗಿದೆ. ಇನಾಂ ಭೂಮಿಯ ಹಕ್ಕನ್ನು ಸಂಪೂರ್ಣ ಪಟ್ಟಾ ಒಡೆತನಕ್ಕೆ ಪಡೆಯುವುದಕ್ಕಾಗಿ ಗೌಡ, ಕುಲಕರ್ಣಿಗಳು ಆ ಭೂಮಿಯ ಕಂದಾಯದ ಆರು ಪಟ್ಟು, ಕಿರಿಯ ಸೇವಕರು ಮೂರು ಪಟ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಿ ತಮ್ಮತಮ್ಮ ಜಮೀನುಗಳ ಮೇಲೆ ಪೂರ್ಣ ಸ್ವಾಮ್ಯ ಪಡೆದದ್ದುಂಟು. ಈ ಹಣ ಸಲ್ಲಿಸದಿದ್ದರೆ ಅವರು ಜಮೀನು ಹಕ್ಕನ್ನು ಕಳೆದುಕೊಳ್ಳುತ್ತಿದ್ದರು. ಸರ್ಕಾರ ವತನದಾರರ ಆನುವಂಶಿಕ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಅವರಿಗೆ ಮೋಟಗಿಯ ಆರು ಪಟ್ಟು ಪ್ರತಿಫಲ ನೀಡುತ್ತದೆ. ಭಾಗಶಃ ಮಾಫಿ ಕಂದಾಯದ ಇನಾಂ ಜಮೀನು ಇದ್ದಲ್ಲಿ ಆದಾಯಾಂಶದ ಮತ್ತು ಪೂರ್ಣ ಕಂದಾಯದ ನಡುವಣ ವ್ಯತ್ಯಾಸದ ಆರು ಪಟ್ಟು ಹಣವನ್ನು ಪ್ರತಿಫಲವಾಗಿ ಕೊಡುತ್ತದೆ. ಕಿರಿಯ ನೌಕರರಿಗೆ ಅವರ ಪಾರಂಪರಿಕ ವರಮಾನದ ಧನರೂಪದ ಆರು ಪಟ್ಟು ದೊರೆಯುತ್ತದೆ. ಹೀಗೆ, ಒಂದು ಕಡೆ ಭೂಮಿಯ ಮೇಲೆ ಸರ್ಕಾರದ ಪರಮಾಧಿಕಾರವನ್ನು ಸ್ಥಾಪಿಸುವ, ಇನ್ನೊಂದೆಡೆ ಆನುವಂಶಿಕ ಅಧಿಕಾರವನ್ನೂ ಒಪ್ಪಿಕೊಳ್ಳುವ ತತ್ತ್ವಗಳು ಸರ್ಕಾರದ ಈ ಕ್ರಮದಲ್ಲಿ ಅಡಗಿವೆ. ಪರಿಮಾರ್ಜನ ಹಣ ಮುಂತಾದ ವಿಷಯಗಳ ನಿರ್ಣಯದ ಅಧಿಕಾರವನ್ನೂ ಅಸಿಸ್ಟೆಂಟ್ ಕಮಿಷನರಿಗೆ ಕೊಡಲಾಗಿದೆ. ಹಳೆಯ ಗ್ರಾಮಾಧಿಕಾರಿಗಳ ಸ್ಥಾನದಲ್ಲಿ ಹೊಸಬರನ್ನು ನೇಮಿಸಿಕೊಳ್ಳಲು ಮೈಸೂರು ಸಾಮಾನ್ಯ ಸೇವಾ ಗ್ರಾಮಲೆಕ್ಕಿಗರ (ನೇಮಕ) ನಿಯಮಗಳು (1970) ಜಾರಿಯಲ್ಲಿ ಬಂದಿವೆ. ಇವುಗಳ ಪ್ರಕಾರ, ನಲವತ್ತು ವರ್ಷಕ್ಕೆ ಮೀರದ, ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಹಳೆಯ ವತನದಾರರೂ ಹೊಸ ಹುದ್ದೆಗಳನ್ನು ಪಡೆಯಲರ್ಹರು. ಇತರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸೇವಾನಿಯಮಗಳೇ ಇವರಿಗೂ ಅನ್ವಯವಾಗುತ್ತವೆ. ಅನುಸೂಚಿತ ಜಾತಿಗಳ ಮತ್ತು ಗಿರಿಜನ ಅಭ್ಯರ್ಥಿಗಳಿಗೆ ಈ ಸ್ಥಳಗಳಲ್ಲಿ ಹಲವನ್ನು ಕಾದಿರಿಸಲಾಗುತ್ತದೆ. ಹನ್ನೆರಡು ಸಾವಿರ ರೂಪಾಯಿ ಕಂದಾಯದ ಪ್ರತಿಯೊಂದು ಗ್ರಾಮಪಂಚಾಯತಿಯ ಕ್ಷೇತ್ರಕ್ಕೂ ಒಬ್ಬ ಗ್ರಾಮಲೆಕ್ಕಿಗನನ್ನು ನೇಮಿಸಲಾಗುತ್ತದೆ. ಕಂದಾಯ ಅದಕ್ಕೆ ಮೀರಿದಲ್ಲಿ ಒಬ್ಬ ಸಹಾಯಕನನ್ನು ಕೊಡಲಾಗುವುದು. ಈ ಹೊಸ ಲೆಕ್ಕಿಗರಿಗೆ ತರಬೇತು ನೀಡುವ ವ್ಯವಸ್ಥೆಯನ್ನು ಕಾಯಿದೆಯಲ್ಲಿ ಮಾಡಲಾಗಿದೆ. ಇವರು ಪಂಚಾಯತಿಗಳಿಗೆ ಕಾರ್ಯದರ್ಶಿಗಳಾಗಿಯೂ ಕೆಲಸ ಮಾಡಬೇಕಾಗುತ್ತದೆ. ಹಳೆಯ ಗ್ರಾಮಾಧಿಕಾರಿ ಕುಲಕರ್ಣಿಯ ಎಲ್ಲ ಜವಾಬ್ದಾರಿಗಳೊಂದಿಗೆ ಹೊಸದಾಗಿ ಬಂದ ಎಲ್ಲ ಭೂಸಂಬಂಧಿ ಕಾಯಿದೆ ಕಾರ್ಯಗಳಿಗೂ ಲೆಕ್ಕಿಗ ಹೊಣೆಯಾಗಿರುತ್ತಾನೆ. ಮೈಸೂರು ಭೂಕಂದಾಯ ಕಾಯಿದೆಯಲ್ಲಿ (1964) ಪಟೇಲ ಅಥವಾ ಗೌಡರನ್ನೂ ಗ್ರಾಮದ ಕಿರಿಯ ಸೇವಕರನ್ನೂ ನೇಮಿಸಿಕೊಳ್ಳಲು ಅವಕಾಶಮಾಡಿಲ್ಲ. ಪಟೇಲರನ್ನು ಬೇರೆಯ ಕಾಯಿದೆಯ (ಪೊಲೀಸ್‌) ಪ್ರಕಾರ ಮತ್ತು ಆಡಳಿತಾತ್ಮಕ ಆಜ್ಞೆಗಳ ಪ್ರಕಾರ ಮುಂದುವರಿಸಲಾಗುತ್ತಿದೆ. (ಜೆ.ಆರ್.ಪಿ.) ಗ್ರಾಮೀಣ ಉನ್ನತ ಶಿಕ್ಷಣ : ನೋಡಿ - ಗ್ರಾಮೀಣ ಶಿಕ್ಷಣ ಗ್ರಾಮೀಣ ಋಣಗತ : ಭಾರತೀಯು ರೈತ ಸಂಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲೇ ಸಾಯುತ್ತಾನೆ ಎನ್ನುವುದು ಪ್ರಸಿದ್ಧವಾದ ನಾಣ್ಣುಡಿಯಾಗಿದೆ. ಸಾಲ ಬಡತನಕ್ಕೆ ಅಂಟಿಕೊಂಡು ಬರುವ ವ್ಯಾಧಿ. ಭಾರತೀಯ ರೈತರಲ್ಲಿ ಬಹುಸಂಖ್ಯಾತರು ಬಡವರು. ಇವರ ಸರಾಸರಿ ಸಾಗುವಳಿ ಭೂಮಿಯ ವಿಸ್ತಾರ ಅತ್ಯಲ್ಪ. ಅದರ ಹುಟ್ಟುವಳಿಯಿಂದ ೮೦೧ ಅಹನ್ಯಹನಿ ಕಾಲಕ್ಷೇಪವಾಗುವುದೂ ಕಷ್ಟ. ವರ್ಷಪೂರ್ತಿ ಹೊಟ್ಟೆ ಹೊರೆಯುವುದರಿಂದ ಹಿಡಿದು ಹಲವಾರು ಕೌಟುಂಬಿಕ ಬಾಧ್ಯತೆಗಳನ್ನು ಪೂರೈಸುವವರೆಗೆ ಅವನು ಸಾಲ ಮಾಡಬೇಕಾಗುತ್ತದೆ. ಇವಲ್ಲದೆ ನಿತ್ಯದ ಸಾಗುವಳಿ ಖರ್ಚು ಬೇರೆ. ಬೀಜ, ಗೊಬ್ಬರ, ಉಪಕರಣ ಇವೆಲ್ಲ ಖರ್ಚಿನ ಬಾಬುಗಳೇ. ಇವಕ್ಕಾಗಿ ವಿಧಿಯಿಲ್ಲದೆ ಸಾಲಮಾಡಬೇಕಾಗುತ್ತದೆ. ಹೀಗೆ ರೈತರು ವ್ಯವಸಾಯೋದ್ಯಮಕ್ಕೂ ಸಂಸಾರನಿರ್ವಹಣೆಗೂ ಅತಿಯಾಗಿ ಸಾಲ ಮಾಡುವ ಶೋಚನೀಯ ಪರಿಸ್ಥಿತಿಯಿದೆ. ಭಾರತದಲ್ಲಿ ರೈತರು ಪ್ರತಿವರ್ಷವೂ ಮಾಡುವ ಸಾಲದ ಪರಿಮಾಣವೆಷ್ಟು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ ಆದರೂ ಈ ಬಗ್ಗೆ ಅಂದಾಜು ಮಾಡಲು ಆಗಿಂದಾಗ್ಗೆ ಪ್ರಯತ್ನಗಳು ನಡೆದಿವೆ. 1911ರ ಮ್ಯಾಕ್ಸಗನ್ ಸಮೀಕ್ಷೆಯ ಪ್ರಕಾರ ಆ ವರ್ಷ ರೈತರು ಪಡೆದಿದ್ದ ಸಾಲದ ಒಟ್ಟು ಮೊಬಲಗು ಸುಮಾರು 300 ಕೋಟಿ ರೂಪಾಯಿಗಳಷ್ಟು 1925ರ ಎಂ.ಎಲ್.ಡಾರ್ಲಿಂಗ್ ಅಂದಾಜಿನ ಪ್ರಕಾರ ರೈತರ ಒಟ್ಟು ಸಾಲದ ಮೊತ್ತ 600 ಕೋಟಿ ರೂಪಾಯಿಗಳು. ಕೇಂದ್ರೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿ 1929ರಲ್ಲಿ ರೈತರ ಋಣಭಾರ ಒಟ್ಟು 900 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಿತು. 1937ರಲ್ಲಿ ರಿಸರ್ವ್ ಬ್ಯಾಂಕಿನವರು ನಡೆಸಿದ ಸಮೀಕ್ಷೆಯಂತೆ 1,800 ಕೋಟಿ ರೂಪಾಯಿಗಳು. ಎರಡನೆಯ ಮಹಾಯುದ್ಧ ಕಾಲದಲ್ಲೂ ಅನಂತರದ ವರ್ಷಗಳಲ್ಲೂ ಆಹಾರಧಾನ್ಯ ಮತ್ತು ಇತರ ವ್ಯವಸಾಯೋತ್ಪನ್ನಗಳ ಬೆಲೆ ಏಹಾರವಾಗಿ ಏರುತ್ತ ಬಂದದ್ದರಿಂದ ರೈತರು ಲಾಭ ಗಳಿಸುತ್ತಿದ್ದಾರೆ; ಅವರ ಸಾಲದ ಹೊರೆ ಗಮನೀಯವಾಗಿ ಇಳಿದಿದೆ ಎಂದು ಕೆಲವರ ಅಭಿಪ್ರಾಯ. ಬೆಲೆಯ ಏರಿಕೆಯಿಂದ ಶ್ರೀಮಂತ ಜಮೀನ್ದಾರರಿಗೂ ದಳ್ಳಾಳಿ ವರ್ತಕರಿಗೂ ಫಾಯಿದೆ ಆಗಿದೆಯೇ ಹೊರತು ನಿಜವಾಗಿ ಬಹುಸಂಖ್ಯಾತರಾದ ಬಡರೈತರ ಸ್ಥಿತಿ ಸುಧಾರಿಸಿಲ್ಲವೆಂದೂ ಅವರಿನ್ನೂ ಸಾಲದ ಸುಳಿಯಲ್ಲೇ ಸಿಕ್ಕಿಬಿದ್ದಿದ್ದಾರೆಂದೂ ಮತ್ತೆ ಕೆಲವರ ಮತ. ಈ ಎರಡನೆಯ ವಾದದಲ್ಲಿ ಬಹುಮಟ್ಟಿಗೆ ಸತ್ಯವಿದೆಯೆಂಬುದನ್ನು ಒಪ್ಪಬೇಕು. ರಿಸರ್ವ್ ಬ್ಯಾಂಕಿನ ಅಖಿಲ ಭಾರತ ಗ್ರಾಮೀಣ ಉದ್ದರಿ ಸರ್ವೇಕ್ಷಣ ಸಮಿತಿಯ ಅಂದಾಜಿನ ಪ್ರಕಾರ 1951-52ರಲ್ಲಿ ಗ್ರಾಮೀಣ ಜನರ ಸಾಲದ ಮೊತ್ತ ಸುಮಾರು 750 ಕೋಟಿ ರೂಪಾಯಿಗಳು. ರಿಸರ್ವ್ ಬ್ಯಾಂಕ್ 1961-62ರಲ್ಲಿ ನಡೆಸಿದ ಮತ್ತೊಂದು ಸರ್ವಕ್ಷಣೆಯ ಪ್ರಕಾರ ಒಟ್ಟು ಗ್ರಾಮೀಣ ಸಾಲ 3000 ಕೋಟಿ ರೂಪಾಯಿಗಳು. ಅದೇ ವರ್ಷದಲ್ಲಿ 7.4 ಲಕ್ಷ ಗ್ರಾಮೀಣ ಕುಟುಂಬಗಳ ಸರಾಸರಿ ಸಾಲದ ಹೊರೆ 406 ರೂಪಾಯಿಗಳು. ಶೇ.70ರಷ್ಟು ಗ್ರಾಮೀಣ ಕುಟುಂಬಗಳು ಸಾಲದಲ್ಲಿ ಸಿಲುಕಿದ್ದುವು. ಜನರು ಯಾವುದೇ ಉದ್ಯಮದಲ್ಲಿ ತೊಡಗಿರಲಿ, ಆ ಉದ್ಯಮದ ಚಾಲನೆ ಅಥವಾ ವಿಸ್ತರಣೆಗೆ ಹಣದ ಆವಶ್ಯಕತೆ ಇದ್ದೇ ಇರುತ್ತದೆ. ಅದಕ್ಕಾಗಿ ಸಾಲಮಾಡುವುದು ಅಸಹಜವೇನಲ್ಲ. ಭಾರತದ ರೈತರು ಪಡೆದ ಸಾಲದ ಮೊತ್ತದಲ್ಲಿ ಶೇ. ಐವತ್ತಕ್ಕಿಂತ ಹೆಚ್ಚು ಭಾಗವನ್ನು ಉತ್ಪಾದನ ಕಾರ್ಯಗಳಿಗೆ ತೊಡಗಿಸದೆ ಸಂಸಾರದ ಖರ್ಚಿಗೋ ಇತರ ಅನುತ್ಪಾದಕ ಉದ್ದೇಶಗಳಿಗೋ ಉಪಯೋಗಿಸುತ್ತಾರೆ. ಇದರಿಂದ ಸಾಲ ಬಡ್ಡಿಗಳ ಹೊರೆ ಅತಿಯಾಗಿ ಅದನ್ನು ತೀರಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ರೈತರ ಅನಾರ್ಥಿಕ ಹಿಡುವಳಿ, ಅವರಿಗೆ ಪೂರ್ಣಕಾಲದ ಉದ್ಯೋಗ ಇಲ್ಲದಿರುವುದು, ಉಪಕಸಬುಗಳ ಕ್ಷೀಣಸ್ಥಿತಿ, ಉಚಿತ ವೈದ್ಯಸೌಕರ್ಯದ ಅಭಾವ, ಅನಿಶ್ಚಿತ ಮಳೆಯಿಂದಾಗಿ ವರಮಾನದ ಅಸ್ಥಿರತೆ, ಸಾಗುವಳಿ ಮಾಡಲು ಅಗತ್ಯವಾದ ಉಪಕರಣಗಳನ್ನೂ ಎತ್ತುಗಳನ್ನೂ ಕೊಳ್ಳುವ ಮತ್ತು ಕಂದಾಯ ಪಾವತಿಯ ಸಾಮರ್ಥ್ಯ ಇಲ್ಲದಿರುವುದು, ನ್ಯಾಯಾಲಯಗಳಲ್ಲಿ ವ್ಯಾಜ್ಯಗಳನ್ನು ಬೆಳೆಸುವ ಹವ್ಯಾಸ, ಮದುವೆಯೇ ಮುಂತಾದ ಸಂದರ್ಭಗಳಲ್ಲಿ ದುಂದು ವೆಚ್ಚ, ವಂಶಪಾರಂಪರ್ಯವಾಗಿ ಬಂದ ಸಾಲ ತೀರಿಸಲು ಮಾಡಬೇಕಾದ ಹೊಸ ಸಂಬ… ಇವು ರೈತನ ಋಣಭಾರಕ್ಕೆ ಮುದಗಳು, ಈ ಬುಧರಿಂದಾಗಿ ರೈತರು ಆರ್ಥಿಕ ಹಾಗೂ ಸಾಮಾಜಿಕ ಪತನವನ್ನು ಅನುಭವಿಸುತ್ತಾರೆ. ಅಸಲು ಮತ್ತು ಅಧಿಕ ಬಡ್ಡಿಯ ತೀರ್ವಗಾಗಿ ತಮ್ಮ ಫಸಲಿನಲ್ಲಿ ಬಹುಭಾಗವನ್ನು ಸಾಹುಕಾರರಿಗೆ ಕೊಟ್ಟು ಬಡತನದಲ್ಲಿ ತೊಳಲುತ್ತಾರೆ. ಸಾಲ ತೀರಿಸಲಾರದೆ ತಮ್ಮ ಭೂಮಿ ಹಾಗೂ ಇತರ ಆಸ್ತಿಗಳನ್ನು ಕಳೆದುಕೊಂಡವರು ಅಸಂಖ್ಯಾತ ಮಂದಿ ಉಂಟು. ಕಳೆದ ದಶಕದಿಂದೀಚೆಗೆ ಸಾಲದ ಹೊರೆಯನ್ನು ತಾಳಲಾರದೆ ರೈತರು ಸಾವಿಗೆ ಶರಣಾಗುವ ಪ್ರಸಂಗಗಳೂ ಅಧಿಕವಾಗಿದೆ. ಎಷ್ಟೋ ಸಂದರ್ಭಗಳಲ್ಲಿ ಸಾಲಗಾರರು ಸಾಹುಕಾರರ ಮನೆಯಲ್ಲಿ ಅಥವಾ ಜಮೀನುಗಳಲ್ಲಿ ಉಚಿತವಾಗಿ ಜೀತಮಾಡುವ ಪ್ರಸಂಗಗಳುಂಟು. ಇದು ಸಾಮಾಜಿಕ ವಿಷಮತೆಯನ್ನು ಉಲ್ಬಣಗೊಳಿಸುತ್ತದೆ. ಗ್ರಾಮೀಣ ಸಾಲದಲ್ಲಿ ಸಾಹುಕಾರರ ಪಾತ್ರ ಪ್ರಮುಖವಾದ್ದು. 1954ರ ಗ್ರಾಮೀಣ ಸಾಲ ಸರ್ವೆಕ್ಷಣೆಯ ವರದಿಯ ಪ್ರಕಾರ ಗ್ರಾಮೀಣ ಸಾಲದಲ್ಲಿ ಶೇ.ಸು. 70ರಷ್ಟನ್ನು ಸಾಹುಕಾರರೇ ಒದಗಿಸುತ್ತಿದ್ದರು. ಗ್ರಾಮಜೀವನದಲ್ಲಿ ಸಾಹುಕಾರರು ಶತಮಾನಗಳಿಂದ<noinclude></noinclude> 8i63ph26ifvnyy09b7lj4jrzf7r4jfc ಪುಟ:Mysore-University-Encyclopaedia-Vol-6-Part-16.pdf/೨೭ 104 118225 313663 2026-04-30T14:01:50Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 6000 ಗ್ರಾಮೀಣ ವಿಶ್ವವಿದ್ಯಾಲಯ-ಗ್ರಾಮೀಣ ಶಿಕ್ಷಣ ತಮ್ಮ ಪ್ರಭಾವವನ್ನು ಬೀರುತ್ತ ಬಂದಿದ್ದಾರೆ. ಬ್ರಿಟಿಷರ ಆಳ್ವಿಕೆ ಬಲವಾಗುವುದಕ್ಕೆ ಮುನ್ನ ಗ್ರಾಮಪಂಚಾಯತಿಗಳು ಸಾಹುಕಾರರ ಮೇಲೆ ಒಂದು ರೀತಿಯ ನೈತಿಕ ಹಾಗೂ ಸಾಮಾಜಿ... 313663 proofread-page text/x-wiki <noinclude><pagequality level="1" user="Pragathi. BH" /></noinclude>6000 ಗ್ರಾಮೀಣ ವಿಶ್ವವಿದ್ಯಾಲಯ-ಗ್ರಾಮೀಣ ಶಿಕ್ಷಣ ತಮ್ಮ ಪ್ರಭಾವವನ್ನು ಬೀರುತ್ತ ಬಂದಿದ್ದಾರೆ. ಬ್ರಿಟಿಷರ ಆಳ್ವಿಕೆ ಬಲವಾಗುವುದಕ್ಕೆ ಮುನ್ನ ಗ್ರಾಮಪಂಚಾಯತಿಗಳು ಸಾಹುಕಾರರ ಮೇಲೆ ಒಂದು ರೀತಿಯ ನೈತಿಕ ಹಾಗೂ ಸಾಮಾಜಿಕ ನಿಯಂತ್ರಣ ಹೊಂದಿದ್ದುವು. ಸಾಲಗಾರ - ಸಾಹುಕಾರರ ವ್ಯವಹಾರಗಳೆಲ್ಲವೂ ಪಂಚಾಯತರಿಗೆ ಸಾಮಾನ್ಯವಾಗಿ ಗೊತ್ತಿರುತ್ತಿದ್ದದ್ದರಿಂದ ಯಾರಿಗೂ ವಂಚನೆ ಮಾಡುವುದು ಕಷ್ಟವಾಗಿತ್ತು. ಆದರೆ ಬ್ರಿಟಿಷರ ಆಳ್ವಿಕೆ ಆರಂಭವಾದ ಅನಂತರ ಸಿವಿಲ್ ನ್ಯಾಯಾಲಯಗಳು ಪಟ್ಟಣದಲ್ಲಿ ಏರ್ಪಟ್ಟ ಮೇಲೆ ಸಾಲಗಾರ - ಸಾಹುಕಾರ ವಿವಾದಗಳು ಕೋರ್ಟುಗಳಿಗೆ ಒಯ್ಯಲ್ಪಡಲು ಆರಂಭವಾಯಿತು. ಇದರಿಂದ ಹಣ, ವಿದ್ಯೆ, ವ್ಯವಹಾರಜ್ಞಾನಗಳಲ್ಲಿ ಪ್ರಬಲವಾದ ಸಾಹುಕಾರ ಲೇವಾದೇವಿ ವಿವಾದಗಳಲ್ಲಿ ತನ್ನ ಮೇಲೆಯನ್ನು ತೋರಿಸಲು ಸಾಧ್ಯವಾಯಿತು. ಸಾಲಪತ್ರಗಳಲ್ಲಿ ಸಾಲದ ಮೊಬಲಗು, ಬಡ್ಡಿ ಇತ್ಯಾದಿ ವಿಷಯಗಳ ನಮೂದನೆಯ ಬಗ್ಗೆ ಪಂಚಸಿಗಳಾಗುತ್ತಿದ್ದದ್ದುಂಟು, ಕೇವಲ ಲಿಖಿತಪಾವನ್ನವಲಂಬಿ ಕೋರ್ಟುಗಳು ಕೊಡುತ್ತಿದ್ದ ತೀರ್ಪುಗಳು ರೈತನಿಗೆ ವಿರುದ್ಧವಾಗಿರುತ್ತಿದ್ದದ್ದುಂಟು. ಲೇವಾದೇವಿದಾರರ ಮೇಲೆ ಹತೋಟಿ ಇಟ್ಟುಕೊಳ್ಳಲು ಮತ್ತು ಅವರ ವ್ಯವಹಾರವನ್ನು ನಿಯಂತ್ರಿಸಲು ರಾಜ್ಯಸರ್ಕಾರಗಳು ಅನೇಕ ಕಾನೂನುಗಳನ್ನು ಜಾರಿಗೆ ತಂದಿವೆ. ಅವುಗಳ ಮುಖ್ಯಾಂಶಗಳಿವು: 1. ಲೇವಾದೇವಿದಾರರು ಲೈಸೆನ್ಸ್ ತೆಗೆದುಕೊಳ್ಳಬೇಕು. 2. ಲೇವಾದೇವಿ ವ್ಯವಹಾರದ ಬಗ್ಗೆ ಲೆಕ್ಕಪತ್ರಗಳನ್ನು ಕರಾರುವಾಕ್ಕಾಗಿ ಇಡಬೇಕು. 3. ಸಾಲಗಾರರು ಅಸಲು ಅಥವಾ ಬಡ್ಡಿಯನ್ನು ಪಾವತಿ ಮಾಡಿದಾಗ ಅವರಿಗೆ ರಸೀತಿ ಕೊಡಬೇಕು. 4. ಸರ್ಕಾರ ಗೊತ್ತು ಮಾಡುವ ಬಡ್ಡಿಯ ದರಕ್ಕಿಂತ ಹೆಚ್ಚು ದರವನ್ನು ವಿಧಿಸಬಾರದು. 5. ಸಾಲಗಾರರಿಗೆ ಕಿರುಕುಳ ಕೊಡಕೂಡದು. 6. ಕೆಲವು ಬಗೆಯ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಕೂಡದು. ತೀವ್ರ ಋಣಬಾಧೆಗೆ ಒಳಗಾದ ರೈತರಿಗೆ ಪರಿಹಾರ ಒದಗಿಸಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ. 1930ರ ಆರ್ಥಿಕ ದುಃಸ್ಥಿತಿಯ ಕಾಲದಲ್ಲಿ ಸಾಲಗಾರರ ಉತ್ಕಟ ಸಮಸ್ಯೆಯನ್ನು ಬಗೆಹರಿಸಲು ಪ್ರಾಂತೀಯ ಸರ್ಕಾರಗಳು ಕೆಲವು ಕ್ರಮಗಳನ್ನು ಕೈಗೊಂಡವು. ಅವುಗಳ ಪ್ರಕಾರ ಕೆಲವು ಪ್ರಾಂತ್ಯಗಳಲ್ಲಿ ಸಾಲದ ಮೊತ್ತವನ್ನು ಇಳಿಸಲು ಸಂಧಾನ ನಡೆಸುವುದಕ್ಕಾಗಿ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಯವರು ಸಾಲಗಾರರು ಪಡೆದಿರುವ ಸಾಲ ಮತ್ತು ಅವರು ಸಂದಾಯ ಮಾಡಿದ್ದ ಬಡ್ಡಿ ಇವುಗಳ ಪ್ರಮಾಣವನ್ನು ಪರಿಗಣಿಸಿ ಸಾಲಹಗಾರರಿಗೆ ಸಾಲದ ಮೊಬಲಗಿನಲ್ಲಿ ರಿಯಾಯತಿಯನ್ನು ಒದಗಿಸಲು ಪ್ರಯತ್ನಿಸಿದವು. ಕೆಲವು ಪ್ರಾಂತಗಳಲ್ಲಿ ಕಡ್ಡಾಯವಾಗಿ ಸಾಲದ ಗಾತ್ರವನ್ನು ಇಳಿಸುವ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಸಾಲಗಾರರು ಕೊಡುವ ಒಟ್ಟು ಬಡ್ಡಿ ಸಾಲದ ಮೊತ್ತಕ್ಕೆ ಮೀರಿರಬಾರದೆಂಬ ನಿಯಮವನ್ನು ಕೆಲವು ಕಡೆ ಜಾರಿಗೆ ತರಲಾಯಿತು. ಹೀಗೆ ಸಾಹುಕಾರರ ಲೇವಾದೇವಿಯ ನಿಯಂತ್ರಣ ಹಾಗೂ ಋಣಬಾಧೆಯ ಪರಿಹಾರದ ಬಗ್ಗೆ ರಾಜ್ಯ ಸರ್ಕಾರಗಳು ಕಾನೂನುಗಳನ್ನು ಮಾಡಿದ್ದರೂ ಅವುಗಳ ಕಾರ್ಯಾನ್ವಯ ಯಶಸ್ವಿಯಾಗಿಲ್ಲ. ಈ ಬಗ್ಗೆ ಇರುವ ಕಾನೂನುಗಳು ಎಲ್ಲ ರಾಜ್ಯಗಳಲ್ಲೂ ಒಂದೇ ಸಮನಾಗಿಲ್ಲ. ಸರ್ಕಾರದ ಕಾನೂನುಗಳನ್ನು ನಿರ್ಲಕ್ಷಿಸುವ ಪ್ರಸಂಗಗಳೂ ಅಧಿಕ. ಲೇವಾದೇವಿ ಮಾಡಲು ರಹದಾರಿ ತೆಗೆದುಕೊಳ್ಳಬೇಕೆಂಬ ಕಟ್ಟಳೆ ಇದ್ದರೂ ಅದಿಲ್ಲದೆ ಸಾಲ ಕೊಡುತ್ತಿರುವವರ ಸಂಖ್ಯೆ ವಿಪರೀತವಾಗಿದೆ. ಬಡ್ಡಿಯ ದರದ ಬಗ್ಗೆ ಇರುವ ಕಾನೂನು ಕಾಗದದ ಮೇಲಿದೆ ಅಷ್ಟೆ, ಸಾಹುಕಾರರು ವಿಧಿಸುವ ಬಡ್ಡಿ ದರ ದುಬಾರಿಯಾಗಿಯೇ ಇದೆ. ಅಖಿಲ ಭಾರತಗ್ರಾಮೀಣ ಸಾಲ ಸರ್ವೇಕ್ಷಣೆಯ (1954) ಪ್ರಕಾರ ಶೇ. 25ಕ್ಕಿಂತ ಹೆಚ್ಚು ಬಡ್ಡಿ ತರುತ್ತಿರುವ ಸಾಲಗಾರರು ಒರಿಸ್ಸದಲ್ಲಿ ಶೇ. 70, ಬಂಗಾಳದಲ್ಲಿ ಶೇ. 40, ಉತ್ತರ ಪ್ರದೇಶದಲ್ಲಿ ಶೇ. 29 ಮತ್ತು ಬಿಹಾರದಲ್ಲಿ ಶೇ. 27 ಇದ್ದರು. ಇನ್ನು ಹಲವು ಕಡೆಗಳಲ್ಲಿ ಬಡ್ಡಿಯ ದರ ಶೇ. 50 ರಿಂದ 100ರ ವರೆಗೆ ಇದ್ದದ್ದುಂಟು. ಸಾಲ ನೀಡುವವರ ಬಗ್ಗೆ ಹಲವು ಕಾನೂನುಗಳಿದ್ದರೂ ಅವರ ಲೇವಾದೇವಿ ವ್ಯವಹಾರ ಅವ್ಯಾಹತವಾಗಿ ಯಶಸ್ವಿಯಾಗಿ ಮುಂದುವರಿಯುತ್ತಿರುವುದಕ್ಕೆ ಅನೇಕ ಕಾರಣಗಳುಂಟು. ಸರ್ಕಾರದ ಕಾನೂನುಗಳನ್ನು ಕಾರ್ಯಗತ ಮಾಡಲು ಸರಿಯಾದ ಆಡಳಿತ ವ್ಯವಸ್ಥೆ ಇದ್ದರೂ ನಿಷ್ಠಾಪೂರ್ಣ ಕಾರ್ಯಾನ್ವಯದ ಅಭಾವವಿದೆ. ರೈತರಿಗೆ ಆವಶ್ಯಕತೆ ತೋರಿದಾಗ ಸಕಾಲದಲ್ಲಿ ಹಣವನ್ನು ಒದಗಿಸಲು ಸಂಘ ಸಂಸ್ಥೆಗಳಿಲ್ಲ. ಆದ್ದರಿಂದ ಆವಶ್ಯಕತೆ ಒದಗಿದಾಗಲೆಲ್ಲ ಸಾಹುಕಾರರನ್ನೇ ಮೊರೆಹೋಗಬೇಕು. ಕಾಲಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಜಾಣ್ಮ ಸಾಹುಕಾರರ ಯಶಸ್ಸಿಗೆ ಮುಖ್ಯ ಕಾರಣ. ಸಾಮಾನ್ಯವಾಗಿ ಯಾವ ಆಧಾರವಾಗಲಿ, ರೋಗವಾಗಲಿ ಇಲ್ಲದ ವೈಯಕ್ತಿಕ ಜವಾಬ್ಯಾರಿಯ ಮೇಲೆ ಸಾಹುಕಾರರಿಗೆ ಸಾಲಗಾರರಿಗೆ ಅತಿ ಅಗತ್ಯವಾದ ಸಮಯದಲ್ಲಿ ಹಣವನ್ನು ಒದಗಿಸುತ್ತಾರೆ. ಸಹಕಾರಿ ಸಂಘಸಂಸ್ಥೆಗಳು ಆಸ್ತಿಯ ಆಧಾರವನ್ನವಲಂಬಿಸಿ ಅನೇಕ ಕಟ್ಟುನಾಡುಗಳನ್ನುಟ್ಟುಕೊಂಡಿದ್ದು ಏಳಂಬ ಮಾಡುವುದರಿಂದ ಅವುಗಳ ಉಪಯೋಗ ರೈತರಿಗೆ ಸಕಾಲದಲ್ಲಿ ಆಗುವುದಿಲ್ಲ. ಸಾಹುಕಾರರು ಕೊಡುವ ಸಾಲಗಳಲ್ಲಿ ಶೇ. 80 ರಷ್ಟು ಸಾಲಗಳಿಗೆ ಯಾವ ಆಧಾರವೂ ಇರುವುದಿಲ್ಲವೆಂಬುದು ರಿಸರ್ವ್ ಬ್ಯಾಂಕಿನ ಸರ್ವೇಕ್ಷಣೆಯಿಂದ ವ್ಯಕ್ತವಾಗಿದೆ. ಹೀಗೆ ಲೇವಾದೇವಿಗಾರರು ಈಗಲೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬಲರಾಗಿದ್ದಾರೆ. ಈಚಿನ ವರ್ಷಗಳಲ್ಲಿ ಗ್ರಾಮಾಂತರ ಸಾಲ ವ್ಯವಸ್ಥೆಯಲ್ಲಿ ಸಹಕಾರಿ ಸಾಲದ ಸಂಘಗಳ ಪಾತ್ರ ಹೆಚ್ಚುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಗ್ರಾಮಾಂತರ ಕ್ಷೇತ್ರ ಪ್ರವೇಶ ಮಾಡುತ್ತಿವೆ. ಆದರೂ ಗ್ರಾಮೀಣ ಸಾಲದ ಮೊತ್ತದಲ್ಲಿ ಲೇವಾದೇವಿಗಾರರು ಒದಗಿಸುತ್ತಿರುವ ಹಣದ ಪ್ರಮಾಣ ಅರ್ಧಕ್ಕಿಂತ ಹೆಚ್ಚಾಗಿಯೇ ಇದೆ. ಗ್ರಾಮೀಣ ವಿಶ್ವವಿದ್ಯಾಲಯ : ನೋಡಿ - ಗ್ರಾಮೀಣ ಶಿಕ್ಷಣ ಗ್ರಾಮೀಣ ವಿಶ್ವವಿದ್ಯಾ ಸಂಸ್ಥೆ: ಹೊಟಡಿ – ಗ್ರಾಮೀಣ ಶಿಕ್ಷಣ (23.150.20.) ಗ್ರಾಮೀಣ ಶಿಕ್ಷಣ : ಪ್ರಪಂಚದ ಜನಸಂಖ್ಯೆಯು 2/3 ಕ್ಕಿಂತ ಹೆಚ್ಚು ಪಾಲು ಗ್ರಾಮಗಳಲ್ಲಿ ಅಥವಾ ಸಣ್ಣಪುಟ್ಟ ನಗರಗಳಲ್ಲಿ ವಾಸಿಸುವುದರಿಂದ, ಶಿಕ್ಷಣ ಬಹುಮಟ್ಟಿಗೆ ಗ್ರಾಮೀಣ ಶಿಕ್ಷಣವೇ ಆಗುತ್ತದೆಂದು ಹೇಳುವುದುಂಟು. ಆದರೂ ಸಮಾಜವಿಜ್ಞಾನಿಗಳು ನಗರ ಮತ್ತು ಗ್ರಾಮೀಣ ಶಿಕ್ಷಣಗಳಲ್ಲಿ ವ್ಯತ್ಯಾಸ ಕಲ್ಪಿಸಿರುವರು. ವ್ಯವಸಾಯವನ್ನು ಮುಖ್ಯ ಕಸಬನ್ನಾಗಿ ಅವಲಂಬಿಸಿರುವ ಗ್ರಾಮವಾಸಿಗಳು ನಗರದವರೊಡನೆ ಹೋಲಿಸಿದರೆ ಬಡವರು; ಅವರಲ್ಲಿ ಅರ್ಧದಷ್ಟು ಮಂದಿ ಬಡತನದ ರೇಖೆಗಿಂತ ಕೆಳಗಿರುವಂತಹವರು, ಅಂಥವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣವೀಯುವ ಶಕ್ತಿ ಇರುವುದಿಲ್ಲ. ಅಂಥ ಅನೇಕ ದೇಶಗಳು ಬಹುಮಟ್ಟಿಗೆ ತಮ್ಮ ಆರ್ಥಿಕಾಭಿವೃದ್ಧಿಗೆ ವ್ಯವಸಾಯವನ್ನೇ ಅವಲಂಭಿಸಿರುವುದರಿಂದ ಶಿಕ್ಷಣಕ್ಕಾಗಿ ಹೆಚ್ಚು ಹಣ ವ್ಯಯಮಾಡುವ ಶಕ್ತಿ ಹೊಂದಿರುವುದಿಲ್ಲ ಈ ಕಾರಣಗಳಿಂದಾಗಿ ಅಲ್ಲಿನವರು ಸಾಮಾಜಿಕವಾಗಿ ಹಿಂದುಳಿದಿದ್ದು ಅವರ ಜೀವನಮಟ್ಟ ಅಸಮರ್ಪಕವಾಗಿರುತ್ತದೆ. ಒಟ್ಟಿನಲ್ಲಿ ಗ್ರಾಮೀಣ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಶಿಕ್ಷಣ ಸೌಲಭ್ಯವೇ ಇರುವುದಿಲ್ಲ. ಶಿಕ್ಷಣ ಅವರನ್ನು ಪ್ರಥಮತಃ ಅಕ್ಷರಸ್ಥರನ್ನಾಗಿ ಮಾಡಬೇಕು. ಜೊತೆಗೆ ಅವರು ಉದ್ಯೋಗನಿರತರಾಗಿ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳುವಂತೆಯೂ ಮಾಡಬೇಕು. ಕೈಗಾರಿಕಾ ಪ್ರಗತಿಯ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಗ್ರಾಮೀಣ ಜೀವನ ಈಗ ಒಂದು ಸಾಂಸ್ಕೃತಿಕ ಸಮಸ್ಯೆಯಾಗಿ ಉಳಿದಿಲ್ಲ. ಅಲ್ಲಿ ಬಳಕೆಗೆ ಬಂದಿರುವ ಸಾಮೂಹಿಕ ಪ್ರಸಾರ ಮಾಧ್ಯಮಗಳು, ತೀವ್ರವೇಗದ ಸಾರಿಗೆ ಸೌಕರ್ಯ, ವ್ಯಾಪಕವಾದ ಸಂಪರ್ಕ ಸಾಧನ, ಉದ್ಯೋಗಾವಕಾಶಕ್ಕಾಗಿ ನಿರಂತರವಾಗಿ ಸಾಗುತ್ತಿರುವ ವಲಸೆ, ಆಹಾರಾದಿ ಪೂರೈಕೆಯಲ್ಲಿ ಏಕರೀತಿಯ ಜೀವನ ವಿಧಾನ-ಇವೇ ಮುಂತಾದ ಅಂಶಗಳ ಫಲವಾಗಿ ನಗರ ಜೀವನಕ್ಕೂ ಗ್ರಾಮ ಜೀವನಕ್ಕೂ ವ್ಯತ್ಯಾಸ ಕರಗಿ ಹೋಗುತ್ತಿದೆ. ಆದ್ದರಿಂದ ಗ್ರಾಮೀಣ ಶಿಕ್ಷಣದ ವೈಶಿಷ್ಟ್ಯವನ್ನು ಗುರುತಿಸುವುದು ಕಷ್ಟ ನಿರಕ್ಷರತೆಯ ಪ್ರಮಾಣವನ್ನು ಆಧಾರಮಾಡಿ ಅದನ್ನು ನಿರ್ಧರಿಸಲು ಯತ್ನಿಸಿದರೂ ಅವೆರಡಕ್ಕೂ ವ್ಯತ್ಯಾಸ ಕಲ್ಪಿಸುವ ಪ್ರಮಾಣ ರೇಖೆಯನ್ನು ಗುರುತಿಸಲಾಗಿಲ್ಲ. ಮೇಲಾಗಿ ಆ ಪ್ರಮಾಣ ಉತ್ತರ ಮತ್ತು ಪಶ್ಚಿಮ ಯುರೋಪಿನಲ್ಲಿ ಶೇ. 1-2 ಇದ್ದರೆ ಮಧ್ಯ ಏಷ್ಯದ ಕೆಲವು ದೇಶಗಳಲ್ಲಿ ಶೇ. 80 ರಷ್ಟಿದೆ. ಈ ಅಂತರ ಅದನ್ನು ಆಧಾರವಾಗಿ ಬಳಸುವ ಕಾರ್ಯವನ್ನು ಇನ್ನೂ ಜಟಿಲವಾಗಿಸಿದೆ. ಅಭಿವೃದ್ಧಿಮುಖ ರಾಷ್ಟ್ರಗಳಲ್ಲಿ ಗ್ರಾಮೀಣ ಶಿಕ್ಷಣ : ಗ್ರಾಮೀಣ ಶಿಕ್ಷಣ, ಪ್ರಧಾನವಾಗಿ ಗ್ರಾಮೀಣ ಪ್ರದೇಶವನ್ನೊಳಗೊಂಡ, ಅಭಿವೃದ್ಧಿ ಮುಖದಲ್ಲಿರುವ ರಾಷ್ಟ್ರಗಳಲ್ಲಿ ಮಾತ್ರ ತೀವ್ರ ರೀತಿಯ ಸಮಸ್ಯೆಯಾಗಿದೆ. ಅಕ್ಷರ ಪ್ರಚಾರ ಅಲ್ಲಿನ ಶಿಕ್ಷಣದ ಮೂಲಗುರಿಯಾಗಿದ್ದರೂ ನಿತ್ಯ ಜೀವನಕ್ಕೆ ಉಪಯುಕ್ತವೆನಿಸುವ ಜ್ಞಾನ, ಅನುಭವ ಮತ್ತು ಕೌಶಲಾದಿಗಳನ್ನು ದೊರಕಿಸುವ ಕಡೆಯೂ ಗಮನ ಕೊಡಬೇಕಾಗುತ್ತದೆ. ಆ ಕಾರ್ಯವನ್ನು ಸಾಧಿಸಲು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಿಧವಾದ ಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಬೊಲಿವಿಯದಲ್ಲಿ ನ್ಯೂಕ್ಲಿಯಸುಗಳೂ ಫಿಲಿಪೀನ್ಸಿನಲ್ಲಿ ಸಮುದಾಯ ಶಾಲೆಗಳೂ ಇರಾನಿನಲ್ಲಿ ಬುಡಕಟ್ಟಿನ ಶಾಲೆಗಳೂ ಪೋರ್ಟರೀಕದಲ್ಲಿ ಎರಡನೆಯ ಘಟಕ ಗ್ರಾಮೀಣ ಶಾಲೆಗಳೂ ಇಥಿಯೋಪಿಯದಲ್ಲಿ ಅಲೆಮಾರಿ ಜನರ ಗೂಡಾರದ ಶಾಲೆಗಳೂ ಕಾರ್ಯವನ್ನು ನಿರ್ವಹಿಸುತ್ತಿವೆ. ಇವೆಲ್ಲ ಆಯಾ ದೇಶದ ಗ್ರಾಮಾಂತರ ಸಮಾಜಕ್ಕೂ ಸನ್ನಿವೇಶಕ್ಕೂ ಒಪ್ಪುವ ರೀತಿಯಲ್ಲಿ ಮೂಲ ಕೌಶಲಗಳನ್ನು ಪ್ರಸಾರ ಮಾಡುತ್ತವೆ. ಗ್ರಾಮೀಣ ಪಾಠಶಾಲೆಗಳು ಸಾಂಪ್ರದಾಯಿಕ ಶಿಕ್ಷಣವನ್ನು ನೀಡುತ್ತಿರುವ ದೇಶಗಳಲ್ಲಿ ಅಲ್ಲಿನ ಜನತೆಯ ಶಿಕ್ಷಣಕ್ಕಾಗಿ ಇತರ ಸಂಸ್ಥೆಗಳು ಹುಟ್ಟಿಕೊಂಡಿವೆ. ವಯಸ್ಕರ ಶಿಕ್ಷಣ ಸಮಿತಿ, ಅಕ್ಷರ ಪ್ರಚಾರ ಸಮಿತಿ, ಸಮುದಾಯಾಭಿವೃದ್ಧಿ ಕೇಂದ್ರ- ಮುಂತಾದವು ಅಂಥ ಸಂಸ್ಥೆಗಳು, ಇನ್ನು ಕೆಲವು ದೇಶಗಳಲ್ಲಿ ಸಾಂಪ್ರದಾಯಿಕ ಶಾಲೆಗಳು ವಯಸ್ಕರ ಶಿಕ್ಷಣಕ್ಕೂ<noinclude></noinclude> e3tp87lh5siho2hbjxwu95i81c6t0up ಪುಟ:Mysore-University-Encyclopaedia-Vol-6-Part-16.pdf/೨೮ 104 118226 313664 2026-04-30T14:02:10Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾಮೀಣ ಶಿಕ್ಷಣ ಅನುಕೂಲಿಸುವಂತೆ ಪಠ್ಯಕ್ರಮ ಮತ್ತು ಕಾರ್ಯಯೋಜನೆಗಳನ್ನು ಮಾರ್ಪಡಿಸಿಕೊಂಡಿವೆ. ಅಲ್ಲಿನ ಜನಸಾಮಾನ್ಯರ (ಸಮುದಾಯದ) ಜೀವನಕ್ಕೂ ಶಾಲೆಗೂ ಪರಸ್ಪರ ಸಹಕಾರ ಏರ್ಪಟ್ಟು ಸಮಾಜದ ಸೌಲಭ್ಯಗಳನ್ನು ಈ ಕಾರ್ಯಕ... 313664 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಾಮೀಣ ಶಿಕ್ಷಣ ಅನುಕೂಲಿಸುವಂತೆ ಪಠ್ಯಕ್ರಮ ಮತ್ತು ಕಾರ್ಯಯೋಜನೆಗಳನ್ನು ಮಾರ್ಪಡಿಸಿಕೊಂಡಿವೆ. ಅಲ್ಲಿನ ಜನಸಾಮಾನ್ಯರ (ಸಮುದಾಯದ) ಜೀವನಕ್ಕೂ ಶಾಲೆಗೂ ಪರಸ್ಪರ ಸಹಕಾರ ಏರ್ಪಟ್ಟು ಸಮಾಜದ ಸೌಲಭ್ಯಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ. ಶಾಲೆಯ ಸಾಂಪ್ರದಾಯಿಕ ಶಿಕ್ಷಣವೊಂದರಿಂದಲೇ ಜನರು ಸಮಾಜ ಜೀವನದಲ್ಲಿ ನಾಯಕತನ ವಹಿಸುವ ಶಕ್ತಿ ಸಾಧಿಸಲಾರರು, ಸಮಾಜಾಭಿವೃದ್ಧಿ ಕಾರ್ಯ ಕೈಗೊಳ್ಳಲಾರರು. ಮೂಲ ಕೌಶಲಗಳ ಜೊತೆಗೆ ಅಭಿವೃದ್ಧಿಕಾರ್ಯಗಳಲ್ಲಿ ಅನುಭವ, ಅದಕ್ಕೆ ಹಿಕರವಾದ ಹಿನ್ನೆಲೆಯಂಥ ಮಾನವೀಯ ಸಂಬಂಧ, ಸಮಾಜವನ್ನು ತನ್ನ ದೃಷ್ಟಿಪಥಕ್ಕೆ ಆಕರ್ಷಿಸುವ ಜಾಣ್ಮ ಮತ್ತು ಕೌಶಲ-ಇವೆಲ್ಲ ಅಗತ್ಯ. ಶಾಲೆಯೊಡನೆ ಅಲ್ಲಿನ ಜನತೆ ಸಹಕರಿಸಿದಾಗ ಈ ಸೌಲಭ್ಯಗಳು ಅವರಿಗೆ ಲಭಿಸುವುವಲ್ಲದೆ ಅಲ್ಲಿನ ಶಾಲಾ ಮಕ್ಕಳಿಗೂ ಆ ಫಲಗಳು ಲಭಿಸುತ್ತವೆ. ಏಷ್ಯದ ರಾಷ್ಟ್ರಗಳಲ್ಲಿ ವಿದ್ಯಾವಂತ ಯುವಜನರು ದೈಹಿಕ ದುಡಿಮೆಯ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವರೆಂದು ಹೇಳುವುದುಂಟು, ಆ ದೇಶಗಳು ಆರ್ಥಿಕವಾಗಿ ಹಿಂದುಳಿದಿರುವುದಕ್ಕೆ ಇದು ಒಂದು ಕಾರಣವೆಂದು ಹೇಳಲಾಗುತ್ತಿದೆ. ಅಲ್ಲದೆ ಆಧುನಿಕ ರೀತಿಯ ಶಾಲೆಗಳು ಊರಿನಲ್ಲಿ ಅಸ್ತಿತ್ವದಲ್ಲಿದ್ದರೂ ಅಲ್ಲಿನ ಜನ ಹಳೆಯ ಪದ್ಧತಿಯಲ್ಲೇ ವ್ಯವಸಾಯ ಮಾಡುತ್ತಿರುವರು. ಫಿಲಿಪೀನ್ಸಿನಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು ಅಲ್ಲಿನ ರೈತರಿಗೆ ಆಧುನಿಕ ರೀತಿಯ ವ್ಯವಸಾಯಾದಿ ವಿಷಯಗಳನ್ನು ಬೋಧಿಸುವುದಕ್ಕೂ ಪ್ರದರ್ಶನಾದಿಗಳಿಂದ ಪ್ರಚಾರ ಮಾಡುವುದಕ್ಕೂ ಅನುಕೂಲಿಸುವಂತೆ ಶಾಲೆಗಳು ಮಾರ್ಪಟ್ಟಿವೆ. ಎಂದರೆ ಅಲ್ಲಿನ ಗ್ರಾಮೀಣ ಪ್ರಾಥಮಿಕ ಶಾಲೆಗಳು ಮಕ್ಕಳ ಶಿಕ್ಷಣದ ಜೊತೆಗೆ ಜನತೆಯ (ವಯಸ್ಕರ) ಶಿಕ್ಷಣದ ಹೊಣೆಯನ್ನೂ ಹೊತ್ತಿವೆ. ಪ್ರೌಢಶಾಲೆಗಳೂ ಆ ಕಾರ್ಯದಲ್ಲಿ ಭಾಗವಹಿಸುತ್ತಿವೆ. ಯಾವ ಹಂತದ ಶಾಲೆಯೇ ಆಗಲಿ ಮೂಲ ಕೌಶಲಾದಿ ಜ್ಞಾನದ ಜೊತೆಗೆ ಉಪಯುಕ್ತ ಜ್ಞಾನ, ಅನುಭವ, ಋಜುಮನೋಭಾವಗಳು, ಮುಂದೆ ಜೀವನದಲ್ಲಿ ಬಳಕೆಗೆ ಬರುವ ಕಸಬು ಕಲೆಗಳು ಮುಂತಾದವನ್ನೂ ಕಲಿಸುತ್ತವೆ. ಆರೋಗ್ಯ ಜೀವನಕ್ಕೆ ಅಗತ್ಯವೆನಿಸುವ ಆಧುನಿಕ ರೀತಿಯ ಕಕ್ಕಸುಗಳ ನಿರ್ಮಾಣ, ಶುದ್ಧ ನೀರಿನ ಬಳಕೆ, ಹಣ್ಣು ತರಕಾರಿಗಳ ಬೇಸಾಯ-ಇವೇ ಮುಂತಾದವುಗಳಲ್ಲೂ ಶಿಕ್ಷಣವೀಯುತ್ತವೆ. ಆ ಮೂಲಕ ಅಲ್ಲಿನ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ತಮ್ಮ ಕಾರ್ಯವನ್ನು ವಿಸ್ತರಿಸಿಕೊಂಡಿವೆ. ಕೆಲವು ವಿಶಿಷ್ಟ ಸಂಸ್ಥೆಗಳೂ ಗ್ರಾಮಾಂತರ ಪ್ರದೇಶದ ಜನತೆಯ ಶಿಕ್ಷಣದಲ್ಲಿ ಆಸಕ್ತಿ ವಹಿಸಿ ಪ್ರಚಾರಕಾರ್ಯ ಕೈಗೊಂಡಿವೆ. ಆಫ್ರಿಕದಲ್ಲಿ ಎನ್ನೋರ ಸಮಾಜ ಕ್ಷೇಮಾಭಿವೃದ್ಧಿ ಸಂಸ್ಥೆ, ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಾಜ ಕಲ್ಯಾಣ ಇಲಾಖೆಗಳು, ಹೈದರಾಬಾದಿನ ಹಿಮಾಯತ್ಸಾಗರದ ವಿಸ್ತರಣ ಕೇಂದ್ರ, ಶ್ರೀಲಂಕಾದ ಸರ್ಕಾರಿ ಮೂಲಭೂತ ಶಿಕ್ಷಣ ಯೋಜನೆ, ಯುನೆಸ್ಕೊದವರ ಮೆಕ್ಸಿಕೋದಲ್ಲಿನ ಕ್ರೆಫಾಲ್ ಕೇಂದ್ರ ಇತ್ಯಾದಿಗಳು ಆ ರೀತಿಯ ಪ್ರಚಾರ ಸಂಸ್ಥೆಗಳು, ಯುರೋಪ್ ಮತ್ತು ಉತ್ತರ ಅಮೆರಿಕದ ಕ್ರೈಸ್ತ ಧರ್ಮ ಪ್ರಚಾರ ಸಂಸ್ಥೆಗಳೂ ಏಷ್ಯದ ಬೌರ ಸಂಸ್ಥೆಗಳೂ ಈಜಿಪ್ಟಿನ ಮಹಮ್ಮದೀಯ ಬೌದ್ಧ ಸಂಸ್ಥೆಗಳೂ ಆ ಕಾರ್ಯ ಮಾಡುತ್ತಿವೆ. ಚೀನದಲ್ಲಿ ಜೇಮ್ಸ್ ಯೆನ್ ಆರಂಭಿಸಿದ ಸಾರ್ವಜನಿಕ ಶಿಕ್ಷಣ ಪ್ರಚಾರವೂ ಫಿಲಿನಲ್ಲಿ ಪಾಂಕ್‌ ಲಕ್‌ ಕೈಗೊಂಡ ಕಾರ್ಯವೂ ಪಂಚಾದ್ಯಂತ ಪರಿಣಾಮ ಬೀರಿವೆ ಹಾಗೂ ಗ್ರಾಮೀಣ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿವೆ. ಪೋರ್ಟರೀಕ, ಈಜಿಪ್ಟ್, ಕೊರಿಯ, ಫಿಲಿಪೀನ್ಸ್ ದೇಶಗಳಲ್ಲಿ ಪ್ರಚಾರಕ್ಕೆ ಬಂದಿರುವ ಗ್ರಾಮೀಣ ಶಾಲಾ ಸಮುದಾಯ ಕೇಂದ್ರಗಳು ಈ ಕ್ಷೇತ್ರದಲ್ಲಾಗಿರುವ ಪ್ರಮುಖ ಬೆಳೆವಣಿಗೆಯೆಂದು ಹಲವರು ಪರಿಗಣಿಸುವರು. ಮಕ್ಕಳ ಮತ್ತು ದೊಡ್ಡವರ ಶಿಕ್ಷಣವನ್ನು ವಹಿಸಿಕೊಂಡಿರುವ ಈ ಶಾಲಾ ಕೇಂದ್ರಗಳು ಅಲ್ಲಿನ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಕಡೆ ಗಮನವಿತ್ತು ಅವರ ಜೀವನವನ್ನು ಉತ್ತಮ ಸೂಸುವಂತೆ ಶಿಕ್ಷಣವೀಯುತ್ತಿವೆ. ಆಧುನಿಕ ರೀತಿಯ ಬೇಸಾಯ ವಿಧಾನಗಳು, ನೈರ್ಮಲ್ಯ ವಿಧಾನಗಳು, ಆರೋಗ್ಯಕರವಾದ ಅಭ್ಯಾಸಗಳು ಕುಟುಂಬ ಮತ್ತು ಸಮಾಜ ಜೀವನದಲ್ಲಿ ಯಶಸ್ವಿಯಾಗಿ ಬಾಳಲು ನೆರವಾಗುವ ಕೌಶಲ ಮತ್ತು ಮನೋಭಾವಗಳು ಇತ್ಯಾದಿಗಳನ್ನು ಅಕ್ಷರ ಪ್ರಚಾರದ ಜೊತೆಗೆ ಬೋಧಿಸುತ್ತಿವೆ. ಕೈಗಾರಿಕಾ ರಾಷ್ಟ್ರಗಳಲ್ಲಿ ಗ್ರಾಮೀಣ ಶಿಕ್ಷಣ : ಕೈಗಾರಿಕೆಯಲ್ಲಿ ತೀರ ಮುಂದುವರಿದಿರುವ ಅಮೆರಿಕ ಸಂಯುಕ್ತಸಂಸ್ಥಾನ, ಬ್ರಿಟನ್, ಜರ್ಮನಿ, ಜಪಾನ್ ಮುಂತಾದ ದೇಶಗಳಲ್ಲೂ ಗ್ರಾಮೀಣ ಶಿಕ್ಷಣದ ಸಮಸ್ಯೆ ಇದ್ದೇ ಇದೆ. ಅಲ್ಲಿನ ನಗರಗಳಿಗೂ ಗ್ರಾಮಗಳಿಗೂ ಅಷ್ಟಾಗಿ ವ್ಯತ್ಯಾಸವಿಲ್ಲದ ಪ್ರಯುಕ್ತ ಅಲ್ಲಿನ ಶಾಲೆಗಳಲ್ಲೂ ವ್ಯತ್ಯಾಸ ಕಲ್ಪಿಸಿಲ್ಲ. ಆದರೆ ಶಾಲೆಗಳ ಸ್ಥಾಪನೆ, ಆಡಳಿತ, ಹಣಕಾಸು ಮುಂತಾದವಕ್ಕೆ ಸಂಬಂಧಿಸಿದ ವ್ಯತ್ಯಾಸಗಳು ಕಂಡುಬರುತ್ತವೆ. ಪಠ್ಯಕ್ರಮದಲ್ಲಿ ಸರ್ಕಾರ ಅನುಮತಿ ನೀಡಿರುವ ಅಥವಾ ಅಂಗೀಕರಿಸಿರುವ ಆದರೆ ಗ್ರಾಮೀಣ ಜೀವನಕ್ಕೆ ಮುಖ್ಯವಾಗಿ ನೆರವಾಗಬಲ್ಲ ತೋಟಗಾರಿಕೆ, ಬೇಸಾಯ, ಗೃಹ ಕೈಗಾರಿಕೆ, ಗೃಹ ಕಾರ್ಯನಿರ್ವಹಣೆ ಮುಂತಾದ ವಿಷಯಗಳ ಬೋಧನೆಗೆ ಅವಕಾಶ ೮೦೩ ಕಲ್ಪಿಸಿಕೊಳ್ಳಲಾಗಿದೆ. ಅಧ್ಯಾಪಕರ ನೇಮಕವೇ ಮುಂತಾದ ಆಡಳಿತಾಂಶಗಳಲ್ಲಿ ಸ್ವಾತಂತ್ರ್ಯವಿದ್ದರೂ ಶೈಕ್ಷಣಿಕ ಅಂತಗಳಲ್ಲಿ ಅಷ್ಟಾಗಿ ಸ್ವಾತಂತ್ರ್ಯವಿರುವುದಿಲ್ಲ. ಶಾಲೆಯ ವೆಚ್ಚದಲ್ಲಿ ಶೇ. 70 ರಿಂದ ಶೇ. 80ರ ವರೆಗೂ ಸರ್ಕಾರದಿಂದ ಸಹಾಯ ಧನ ಪಡೆಯುವ ಖಾಸಗಿ ಅಥವಾ ಸ್ಥಳೀಯ ಸರ್ಕಾರದ ಶಾಲೆಗಳೇ ಅಲ್ಲಿ ಹೆಚ್ಚು. ಅಲ್ಲಿನ ಎಲ್ಲಮಟ್ಟದ ಶಿಕ್ಷಣ ಸಂಸ್ಥೆಗಳಲ್ಲೂ ಶಿಕ್ಷಣ ಅಂತಿಮ ಸ್ವರೂಪದ್ದಾಗಿರುತ್ತದೆ. ಎಲ್ಲೋ ಅಪರೂಪವಾಗಿರುವ ಕೆಲವು ಪ್ರೌಢಶಾಲೆಗಳಲ್ಲಿ ಮಾತ್ರ ಕಾಲೇಜಿಗೆ ಸಿದ್ಧತೆ ಮಾಡಿಸುತ್ತಾರೆ. ಸಣ್ಣಪುಟ್ಟ ಆಡಳಿತ ಸಂಸ್ಥೆಗಳನ್ನು ಕಡಿಮೆ ಮಾಡುವ ಪ್ರವೃತ್ತಿ ವ್ಯಕ್ತಪಡುತ್ತಿರುವ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಆಡಳಿತ, ಬೋಧನೆ, ಸರಬರಾಜು ಮುಂತಾದ ಅಂಶಗಳು ಕೇಂದ್ರೀಕೃತವಾಗುತ್ತಿವೆ. ಈ ಪ್ರವೃತ್ತಿಗೆ ಸಾರಿ ಪ್ರದೇಶದಲ್ಲಿ ವ್ಯಾಪಕವಾಗಿ ವ್ಯವಸ್ಥೆಗೊಂಡಿರುವ ವಾಹನ ಸೌಕರ್ಯ, ಸಾರಿಗೆ ಸಂಪರ್ಕ ಮುಂತಾದವು ಸಹಾಯಕವಾಗಿವೆ. ಅಲ್ಲಿನ ಶಾಲೆಗಳಲ್ಲಿ ಮಕ್ಕಳ ಸೇರ್ಪಡೆ ಮತ್ತು ಹಾಜರಾತಿ ನಗರದ ಶಾಲೆಗಳಷ್ಟು ಸಮರ್ಪಕವಾಗಿಲ್ಲ. ಕಟ್ಟಡಗಳು ಅಲ್ಲಿನವಕ್ಕೆ ಸರಿಗಟ್ಟಲಾರವು. ಅಧ್ಯಾಪಕರ ಸಂಬಳ ಸಾರಿಗೆಗಳೂ ಕಡಿಮೆ. 1914ರಿಂದ ಆರಂಭವಾಗಿರುವ ಕೃಷಿ ವಿಸ್ತರಣ ಸೇವಾ ವ್ಯವಸ್ಥೆ ಅಲ್ಲಿನ ರೈತರಿಗೆ ಒಳ್ಳೆಯ ಶಿಕ್ಷಣವೀಯುತ್ತಿದೆ. 'ಫೋರ್' ಎಚ್' ಕ್ಲಬ್ ದೇಶಾದ್ಯಂತ ವ್ಯವಸ್ಥೆಗೊಳಿಸಿರುವ ತನ್ನ ಶಾಖೆಗಳಲ್ಲಿ ಗ್ರಾಮೀಣ ಬಾಲಕ ಬಾಲಕಿಯರಿಗೆ ಪೌರಜೀವನ, ಗೃಹ ಕಾರ್ಯನಿರ್ವಹಣೆ, ಕುಟುಂಬ ಜೀವನ ಮತ್ತು ಬೇಸಾಯಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿ ಶಿಕ್ಷಣವೀಯುತ್ತಿವೆ. ಕ್ರೈಸ್ತಮತ ಪೀಠಗಳೂ ಅಲ್ಲಿನ ಜನತೆಯ ಜೀವನವನ್ನು ಉತ್ತಮ ಪಡಿಸಲು ಶಿಕ್ಷಣವೀಯುತ್ತವೆ. ರೈತರು ತಮ್ಮವೇ ಆದ ಶಿಕ್ಷಣ ಸಂಘಗಳನ್ನು ಏರ್ಪಡಿಸಿಕೊಂಡು ಅವುಗಳ ಮೂಲಕವೂ ತಮಗೆ ಬೇಕಾದ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿಕೊಳ್ಳುತ್ತಾರೆ. ಇಂಗ್ಲೆಂಡು ಮತ್ತು ವೇಲ್ಲಿನ ಶಾಲೆಗಳಲ್ಲಿ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ಏಷಯಗಳಿಗೆ ಪ್ರಾಧಾನ್ಯವುಂಟು ನಮ್ಮ ಭಾಷೆಯನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಾರೆ. ಪ್ರೌಢಶಾಲೆಗಳಲ್ಲಿ ವೃತ್ತಿಶಿಕ್ಷಣಕ್ಕೆ ಅವಕಾಶವುಂಟು. ಕಾಲೇಜಿಗೆ ಸಿದ್ಧತೆ ನೀಡುವ ಗ್ರಾಮ‌ ಶಾಲೆಗಳು ಅಲ್ಲಿ ಕಡಿಮೆ. ಮರಗೆಲಸ, ಇಟ್ಟಿಗೆ ಕೆಲಸ, ಲೋಹದ ಕೆಲಸ, ವ್ಯವಸಾಯದ ಕೆಲಸ-ಇವನ್ನು ಅಲ್ಲಿನ ಪ್ರೌಢಶಾಲೆಗಳಲ್ಲಿ ಕಲಿಸುತ್ತಾರೆ. ದೂರದಿಂದ ಬರುವ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರವನ್ನು ಒದಗಿಸುವರಲ್ಲದೆ ಹೋಗಿಬರಲು ವಾಹನ ಸೌಕರ್ಯವನ್ನೂ ಏರ್ಪಡಿಸಿರುತ್ತಾರೆ. ಮುಂದುವರಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಗ್ರಾಮಾಂತರ ಶಿಕ್ಷಣಕ್ಕೆ ಬೇಕಾದ ತಾಂತ್ರಿಕ ಮತ್ತು ಆರ್ಥಿಕ ನೆರವನ್ನು ನೀಡುವುದರ ಮೂಲಕ ಜನಜನಾಂಗಗಳಲ್ಲಿರುವ ಅಂತರವನ್ನು ಕಡಿಮೆ ಮಾಡಲು ಯತ್ನಿಸುತ್ತಿವೆ. ಪ್ರಪಂಚದ ಬಹುಪಾಲು ಜನತೆ ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮಾಂತರ ಪ್ರದೇಶಗಳಲ್ಲಿರುವುದರಿಂದ ಗ್ರಾಮೀಣ ಶಿಕ್ಷಣದ ಸಮಸ್ಯೆ ಪ್ರಪಂಚದ ಪ್ರಮುಖ ಶಿಕ್ಷಣ ಸಮಸ್ಯೆಯಾಗಿದೆ. ಭಾರತದಲ್ಲಿ ಗ್ರಾಮೀಣ ಶಿಕ್ಷಣ : ಕಳೆದ ಶತಮಾನದ ಉತ್ತರಾರ್ಧದಿಂದ ವಿವಿಧ ಉದ್ಯೋಗಗಳನ್ನು ಅಧಿಕ ಸಂಖ್ಯೆಯಲ್ಲಿ ಕಲ್ಪಿಸುತ್ತಿದ್ದರೂ ಭಾರತ ಇಂದಿಗೂ ಮುಖ್ಯವಾಗಿ ವ್ಯವಸಾಯದ ದೇಶವಾಗಿದ್ದು, ಜನತೆಯ ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶಗಳಲ್ಲಿ ಎಂಸಿಸುಕ್ತ ವ್ಯವಸಾಲದಿಂದ ಜೀವಿಸುತ್ತಿದೆ. ದೇಶದಲ್ಲಿ ಅಕ್ಷರಸ್ಥರ ಸರಾಸರಿ ಸಂಖ್ಯೆ ಶೇ. 29.34. ಗಂಡಸರಲ್ಲಿ ಶೇ. 39.5 ರಷ್ಟೂ ಹೆಂಗಸರಲ್ಲಿ ಶೇ. 18.4 ರಷ್ಟೂ ಅಕ್ಷರತೆ ಇದೆ. ನಗರಗಳ ಮಹಿಳೆಯರಲ್ಲಿ ಶೇ. 42 ರಷ್ಟೂ ಗ್ರಾಮಾಂತರ ಪ್ರದೇಶದ ಮಹಿಳೆಯರಲ್ಲಿ ಕೇವಲ ಶೇ. 3 ರಷ್ಟೂ ಇದೆ. ಎಂದರೆ ಗ್ರಾಮಾಂತರ ಪ್ರದೇಶದಲ್ಲಿ ಅನಕ್ಷರಸ್ಥರ ಪ್ರಮಾಣ ಅಧಿಕವಾಗಿದೆ; ಮಹಿಳೆಯರಲ್ಲಂತೂ ಅಕ್ಷರಸ್ಥರೇ ಅಪರೂಪ. ಈಚೆಗೆ ಪ್ರಾಥಮಿಕ ಶಿಕ್ಷಣವನ್ನು 6 ರಿಂದ 11ರ ವಯೋಮಾನದ ಮಕ್ಕಳಿಗೆ ಕಡ್ಡಾಯ ಮಾಡಿದ್ದರ ಫಲವಾಗಿ ಅಕ್ಷರಸ್ಥರ ಶೇಕಡ ಪ್ರಮಾಣ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಜೊತೆಗೆ ವಯಸ್ಕರ ಶಿಕ್ಷಣ ಪ್ರಚಾರ, ಸಮಾಜಾಭಿವೃದ್ಧಿ ಕೇಂದ್ರಗಳಲ್ಲಿ ಅಕ್ಷರಪ್ರಚಾರ ಇವುಗಳ ಫಲವಾಗಿ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಆದರೆ ಜನಸಂಖ್ಯೆ ತೀವ್ರವೇಗದಲ್ಲಿ ಹೆಚ್ಚುತ್ತಿರುವುದರ ಫಲವಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿದರೂ ಅವರ ಶೇಕಡಾ ಪ್ರಮಾಣ ಮಾತ್ರ ಅಷ್ಟಾಗಿ ಹೆಚ್ಚುತ್ತಿಲ್ಲ. ಪ್ರಾಥಮಿಕ ಶಾಲೆಗೆ ಆ ವಯೋಮಾನದ ಮಕ್ಕಳಲ್ಲಿ ಶೇ. 59 ರಷ್ಟೂ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಯೋಮಾನದ ಮಕ್ಕಳಲ್ಲಿ ಶೇ. 20 ರಷ್ಟೂ ಉನ್ನತ ಪ್ರೌಢಶಾಲೆಗೆ ಆ ವಯೋಮಾನದ ಮಕ್ಕಳಲ್ಲಿ ಕೇವಲ ಶೇ. 10 ರಷ್ಟೂ ಸೇರಿರುತ್ತಾರೆ. ಪರಿಗಣಿತ ಕೋಮಿನವರಲ್ಲೂ ಬುಡಕಟ್ಟಿನವರಲ್ಲೂ ಈ ಪ್ರಮಾಣ ತೀರ ಕಡಿಮೆಯಾಗಿದೆ (ಶೇ. 1 ಮಾತ್ರ). ಪೋಷಕರ ಬಡತನ, ಅಜ್ಞಾನ, ನಿರಾಸಕ್ತಿ, ಮಕ್ಕಳ ದುಡಿಮೆಯನ್ನು ಅವಲಂಬಿಸಿರುವ ಅವರ ಕಸಬು, ಮೂಢ ಸಂಪ್ರದಾಯಗಳು ಇವೆಲ್ಲ ಕಾರಣಗಳಿಂದ ಮಕ್ಕಳು ಶಾಲೆಗೆ ಸೇರುವುದಾಗಲೀ ಸೇರಿ ಹಾಜರಾಗುವುದಾಗಲೀ ತೃಪ್ತಿಕರವಾಗಿ ಉತ್ತಮಗೊಂಡಿಲ್ಲ. ಶಾಲೆಗೆ ಸೇರದ ಹಾಗೂ<noinclude></noinclude> gw4u7aflig7u1cu1pb4rcpvbntqqis3 ಪುಟ:Mysore-University-Encyclopaedia-Vol-6-Part-16.pdf/೩೦ 104 118227 313665 2026-04-30T14:02:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾಮೀಣ ಶಿಕ್ಷಣ ಅನುಸರಿಸುವುದಾದರೆ ಪರಿಸ್ಥಿತಿ ಆಶಾದಾಯಕವಾದೀತು. ಗ್ರಾಮಾಂತರ ಪ್ರದೇಶ ಪರಿಸ್ಥಿತಿಯಲ್ಲಿ ಇಂಥ ಪರಿವರ್ತನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಉಂಟುಮಾಡಲಾರವು. ವ್ಯವಸಾಯೋದ್ಯಮವನ್ನು ಆಧಾರ ಮಾಡ... 313665 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಾಮೀಣ ಶಿಕ್ಷಣ ಅನುಸರಿಸುವುದಾದರೆ ಪರಿಸ್ಥಿತಿ ಆಶಾದಾಯಕವಾದೀತು. ಗ್ರಾಮಾಂತರ ಪ್ರದೇಶ ಪರಿಸ್ಥಿತಿಯಲ್ಲಿ ಇಂಥ ಪರಿವರ್ತನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಉಂಟುಮಾಡಲಾರವು. ವ್ಯವಸಾಯೋದ್ಯಮವನ್ನು ಆಧಾರ ಮಾಡಿಕೊಂಡು ವಿವಿಧ ಉದ್ಯೋಗಗಳಿಗೆ ಶಿಕ್ಷಣವೀಯಬಲ್ಲ ಕೃಷಿ ಪಾಲಿಟೆಕ್ನಿಕ್ಕುಗಳು ಮಾತ್ರ ಆ ಕಾರ್ಯವನ್ನು ಸಾಧಿಸಬಲ್ಲವು. ರಾಷ್ಟ್ರದಲ್ಲಿ ಗ್ರಾಮೋದ್ಧಾರದ ಬಗ್ಗೆ ಬೇಕಾದಷ್ಟು ಪ್ರಚಾರ ನಡೆದಿದೆ. ಸಮುದಾಯ ಅಭಿವೃದ್ಧಿ ಯೋಜನೆಯೂ ಅಸ್ತಿತ್ವಕ್ಕೆ ಬಂದಿದೆ. ಆದರೆ ಅಲ್ಲಿನವರ ಪ್ರಯತ್ನವಿಲ್ಲದೆ ಆ ಕಾರ್ಯ ಸಿದ್ಧಿಸಲಾರದು. ಕೇವಲ ಕಾಳುಕಡ್ಡಿಗಳನ್ನು ಬೆಳೆದುಕೊಂಡು ಹೊಟ್ಟೆಹೊರೆದುಕೊಳ್ಳುವ ವಿದ್ಯೆಯಲ್ಲಿ ಮಾತ್ರ ತಿಳಿವಳಿಕೆ ನೀಡುವುದರಿಂದ ಅವರು ಕೆಮ್ಮು ಅಭಿವೃದ್ಧಿಯನ್ನು ಸಂಧಿಸಿ ೪೦ರು, ಗ್ರಾಮಂತರ ಪ್ರದೇಶಗಳಲ್ಲಿ ಆಗಬೇಕಾದ ಕಾರ್ಯಬೇಕಾದ ಹಾಗಿದೆ. ಕಟ್ಟಡದ ಕೆಲಸ, ರಸ್ತೆ ಸೇತುವೆಗಳ ಕೆಲಸ, ವ್ಯವಸಾಯೋಪಕರಣಗಳ ದುರಸ್ತು, ಹೊಲಗದ್ದೆಗಳ ಮಣ್ಣಿನ ರಕ್ಷಣೆ, ಕಾಲುವೆಗಳ ನಿರ್ಮಾಣ, ಕೆರೆಗಳ ಜೀರ್ಣೋದ್ಧಾರ, ಬಾವಿ ತೋಡುವುದು, ಮರಗೆಲಸ, ಕಬ್ಬಿಣದ ಕೆಲಸ, ರೇಡಿಯೊ, ಬೀಸುವ ಯಂತ್ರ ಮುಂತಾದವುಗಳ ದುರಸ್ತು, ವಿದ್ಯುಚ್ಛಕ್ತಿಯ ತಂತಿ ಮುಂತಾದವನ್ನು ಅಳವಡಿಸುವುದು -ಇವೇ ಮುಂತಾದ ಕಸಬುಗಳಿಗೆ ಪ್ರಾತ್ಯಕ್ಷಿಕ ಶಿಕ್ಷಣ ದೊರೆತರೆ ಅವರು ಅಲ್ಲೇ ಉದ್ಯೋಗನಿರತರಾಗಬಹುದು. ಆಗ ಗ್ರಾಮಗಳ ಪುನರುಜ್ಜಿವನವಾಗಿ ಅಲ್ಲಿನ ಜೀವನ ಆಕರ್ಷಣೀಯ ಎನಿಸಬಲ್ಲದು. ಅಂಥ ಶಿಕ್ಷಣವನ್ನು ಪಾಲಿಟೆಕ್ನಿಕ್ಕುಗಳು ಮಾತ್ರ ಒದಗಿಸಬಲ್ಲವು. ಅಂಥ ಸಂಸ್ಥೆಗಳನ್ನು ಪ್ರಧಾನವಾಗಿ ತನ್ನ ಅಂಗಸಂಸ್ಥೆಗಳಾಗಿಯೋ ಅಂಗೀಕೃತ ಸಂಸ್ಥೆಗಳಾಗಿಯೋ ಹೊಂದಿರುವ ಗ್ರಾಮೀಣ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು 1949ರಲ್ಲಿ ರಾಧಾಕೃಷ್ಣನ್ ಶಿಕ್ಷಣ ಆಯೋಗ ಸಲಹೆ ಮಾಡಿತು. ಅವುಗಳ ಸ್ಥಾಪನೆಯ ಅಗತ್ಯವನ್ನು ಕುರಿತು ಪ್ರಸ್ತಾಪಿಸುತ್ತ ಅದರಿಂದ ಗ್ರಾಮಜೀವನ ಚೈತನ್ಯದಿಂದ ಮಿಡಿಯುವಂತಾಗಿ ಆಕರ್ಷಣೀಯವೂ ಶ್ರೀಮಂತವೂ ಆಗಬಲ್ಲದು; ಆಗ ಅದು ನಗರ ಜೀವನಕ್ಕೆ ಸರಿಸಮವಾಗಿ ನಿಂತು ಆ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸಾಧನೆಯಾಗಬಲ್ಲದು' ಎಂದು ಒತ್ತಿಹೇಳಿತು. ಅಂಥ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಬೆಂಬಲವಾಗಿರುವಂತೆ ಶಾಲಾಮಟ್ಟದ ಶಿಣವನ್ನೂ ಸೂಕ್ತರೀತಿಯಲ್ಲಿ ಪುನರ್ವ್ಯವಸ್ಥೆಗೊಳಿಸಬೇಕೆಂದೂ ಸಲಹೆ ಮಾಡಿತು ಭಾರತ ಸರ್ಕಾರ ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಇನ್ನೂ ಸ್ಥಾಪನೆ ಮಾಡದಿದ್ದರೂ ಆ ಮುಖವಾದ ಪ್ರಯತ್ನವನ್ನೇನೂ ನಡೆಸಿದೆ. ರಾಧಾಕೃಷ್ಣನ್‌ ಶಿಕ್ಷಣ ಆಯೋಗದ ಸಲಹೆಯನ್ನನುಸರಿಸಿ ಭಾರತ ಸರ್ಕಾರ 1954 ರಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಖಾಸಗಿಯವರು ಸ್ವಪ್ರೇರಣೆಯಿಂದ ನಡೆಸುತ್ತಿರುವ ಗ್ರಾಮೀಣ ಉನ್ನತ ಶಿಕ್ಷಣದ ಪ್ರಮಾಣವನ್ನು ಪರಿಶೀಲಿಸಿ ಆ ಮುಖವಾಗಿ ಮುಂದೆ ಕೈಕೊಳ್ಳಬೇಕಾದ ಕಾರ್ಯವನ್ನು ಸ್ಪಷ್ಟವಾಗಿ ಸೂಚಿಸಬೇಕೆಂದು ಕೇಳಿತು. ಅದು ನೀಡಿದ ಸಲಹೆಯಂತೆ 1956ರಲ್ಲಿ ರಾಷ್ಟ್ರೀಯ ಗ್ರಾಮೀಣ ಉನ್ನತ ಶಿಕ್ಷಣ ಸಲಹಾ ಮಂಡಳಿಯನ್ನು ರಚಿಸಿ ಅದರ ಮುಖ್ಯ ಕಾರ್ಯಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಿತು. ಮಂಡಲಿಗೆ ಕೇಂದ್ರದ ಶಿಕ್ಷಣ ಸಚಿವರು ಅಧ್ಯಕ್ಷರು ಶಿಕ್ಷಣದ ಉಪಸಲಹೆಗಾರರು, ಕಾರ್ಯದರ್ಶಿಗಳು; ಜೊತೆಗೆ ಮಂಡಲಿಯಲ್ಲಿ ರಾಜ್ಯಗಳಿಂದ ಹನ್ನೊಂದು ಮಂದಿ ನಾಮಕರಣ ಮಾಡಿದ ಪ್ರತಿನಿಧಿಗಳೂ ಕೇಂದ್ರದ ಆರೋಗ್ಯ, ವ್ಯವಸಾಯ, ಗುಡಿಸಿಲು ಕೈಗಾರಿಕೆ, ಸaavಯಾಭಿವೃದ್ಧಿ ಯೋಜನೆ, ಹಣಕಾಸು ಈ ಸಚಿವಾಲಯಗಳಿಂದ ಒಬ್ಬೊಬ್ಬ ಪ್ರತಿನಿಧಿಯೂ ಅಂತರ ವಿಶ್ವವಿದ್ಯಾಲಯ ಮಂಡಲಿ, ವಿಶ್ವವಿದ್ಯಾಲಯದ ಧನ ಆಯೋಗ ಇವುಗಳಿಂದ ಒಬ್ಬೊಬ್ಬ ಪ್ರತಿನಿಧಿಯೂ ಸದಸ್ಯರಾಗಿರುವರು. ಸರ್ಕಾರ ಮಂಡಲಿಗೆ ಈ ಮುಂದಿನ ಕರ್ತವ್ಯಗಳನ್ನು ವಿಧಿಸಿತು : 1. ಗ್ರಾಮೀಣ ಶಿಕ್ಷಣವನ್ನು ಉತ್ತಮಪಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುವುದು; 2. ಗ್ರಾಮೀಣ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವೆನಿಸುವ ಸಲಹೆ ನೀಡುತ್ತ ಅವುಗಳ ಕಾರ್ಯದಲ್ಲಿ ಯೋಜನೆಯನ್ನು ಸಾಧಿಸುವುದು; 3. ನಿಯೋಜಿತ ಯೋಜನೆಗಳನ್ನು ಕಾರ್ಯಗತ ಮಾಡುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ರೀತಿಯ ಸಲಹೆ ನೀಡುವುದು; 4. ಗ್ರಾಮೀಣ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲು ಅಗತ್ಯವಾದ ಕಾರ್ಯಕ್ರಮಗಳನ್ನು ಆರಂಭಿಸುವುದು; ಮತ್ತು ಅಗತ್ಯವೆನಿಸುವ ಸಂಶೋಧನೆಗಳನ್ನು ನಡೆಸುವುದು; 5. ಗ್ರಾಮೀಣ ಉನ್ನತ ಶಿಕ್ಷಣದಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸಹಾಯ ಧನ ನೀಡಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು; 6. ಗ್ರಾಮೀಣ ಶಿಕ್ಷಣದ ಉದ್ದೇಶ ಸಾಧನೆಗಾಗಿ ಸಮಸ್ಯೆಗಳನ್ನು ಪರಿಶೀಲಿಸಿ ಸಲಹೆ ನೀಡಲು ತಜ್ಞರ ಸಮಿತಿಗಳನ್ನು ನೇಮಿಸುವುದು; 7. ತನಗೆ ವಹಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವೆನಿಸುವ ಕಾನೂನುಗಳನ್ನು ರಚಿಸುವುದು. ಮೇಲಿನ ಮಂಡಲಿಯ ಸಲಹೆಯಂತೆ ಭಾರತ ಸರ್ಕಾರ 28 ಗ್ರಾಮೀಣ ವಿದ್ಯಾಸಂಸ್ಥೆಗಳನ್ನು (ದೂರಲ್ ಇನ್‌ಸ್ಟಿಟ್ಯೂಟ್) ಸ್ಥಾಪಿಸಿದೆ. ಕೆಲವು ಗ್ರಾಮೀಣ ವಿದ್ಯಾಸಂಸ್ಥೆಗಳನ್ನು ಮುಂದೆ ಸೂಚಿಸಿದೆ : ೮೦೫ 1. ಗಾಂಧಿಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್, ಮಧುರ (ತಮಿಳುನಾಡು). 2. ರಾಮಕೃಷ್ಣ ಶಾರದ ರೂರಲ್ ಇನ್‌ಸ್ಟಿಟ್ಯೂಟ್, ಕೊಯಮತ್ತೂರು (ತಮಿಳುನಾಡು), 3. ಲೋಕ ಭಾರತಿ ರೂರಲ್ ಇನ್‌ಸ್ಟಿಟ್ಯೂಟ್, ಸನೋಸರ (ಗುಜರಾತ್). 4. ಅಮರಾವತಿ ರೂರಲ್ ಇನ್‌ಸ್ಟಿಟ್ಯೂಟ್, ಅಮರಾವತಿ (ಮಹಾರಾಷ್ಟ್ರ). 5. ಕರ್ಮವೀರ ಹೀರೆ ರೂರಲ್ ಇನ್‌ಸ್ಟಿಟ್ಯೂಟ್, ಗರ್ಗೋಟಿ (ಮಹಾರಾಷ್ಟ್ರ). 6. ವಿದ್ಯಾಭವನ ರೂರಲ್ ಇನ್‌ಸ್ಟಿಟ್ಯೂಟ್, ಉದಯಪುರ (ರಾಜಸ್ತಾನ). 7. ಬಲವಂತ್ ವಿದ್ಯಾಪೀಠ ರೂರಲ್ ಇನ್‌ಸ್ಟಿಟ್ಯೂಟ್, ಬಿಚ್ಚುರಿ (ಆಗ). 8. ಜಾಮಿಯಮಿಲಿಯ ರೂರಲ್ ಇನ್‌ಸ್ಟಿಟ್ಯೂಟ್, ನವದೆಹಲಿ. 9. ರೂರಲ್ ಇನ್‌ಸ್ಟಿಟ್ಯೂಟ್, ಬಿ‌ಲಿ (ಬಿಹಾರ್). 10. ಕಸ್ತೂರಿ ಬಾ ರೂರಲ್ ಇನ್‌ಸ್ಟಿಟ್ಯೂಟ್, ರಾಜಪುರ (ಪಂಜಾಬ್). 11. ರೂರಲ್ ಇನ್‌ಸ್ಟಿಟ್ಯೂಟ್, ವಾರ್ಧಾ (ಮಹಾರಾಷ್ಟ್ರ). 12. ರೂರಲ್ ಇನ್‌ಸ್ಟಿಟ್ಯೂಟ್, ಹನುಮನಮಟ್ಟಿ (ಕರ್ನಾಟಕ), 13. ಕಸ್ತೂರಿ ಬಾ ಗ್ರಾಮ ರೂರಲ್ ಇನ್‌ಸ್ಟಿಟ್ಯೂಟ್, ಇಂದೂರು (ಮಧ್ಯಪ್ರದೇಶ). 14. ರೂರಲ್ ಇನ್‌ಸ್ಟಿಟ್ಯೂಟ್, ತವನೂರು (ಕೇರಳ). 15. ರೂರಲ್ ಇನ್‌ಸ್ಟಿಟ್ಯೂಟ್, ಶ್ರೀನಿಕೇತನ (ಪಶ್ಚಿಮ ಬಂಗಾಲ). ಮೇಲೆ ಸೂಚಿಸಿದ ಗ್ರಾಮೀಣ ಉನ್ನತ ವಿದ್ಯಾಸಂಸ್ಥೆಗಳು ಒಂದೊಂದು ರಾಜ್ಯ ಸತ್ರದ ಶಿಕ್ಷಣ ವ್ಯವಸ್ಥೆಗೆ ಒಳಪಟ್ಟಿದ್ದರೂ ಯಾವೊಂದು ವಿಶ್ವವಿದ್ಯಾಲಂಕಾರ ಅಂಗಸಂಸ್ಥೆಯಾಗಿರದೆ ತನ್ನವೇ ಆದ ಡಿಪ್ಲೊಮ ಸರ್ಟಿಫಿಕೇಟ್ ಮುಂತಾದ ಪದವಿಗಳನ್ನು ನೀಡುವ ಅಧಿಕಾರವನ್ನು ಪಡೆದಿದ್ದವು. ಈ ವಿದ್ಯಾಸಂಸ್ಥೆಗಳು ಆರಂಭಿಕ ವರ್ಷಗಳಲ್ಲಿ ಯಶಸ್ಸು ಕಾಣಲಿಲ್ಲ. ಈ ಕುರಿತು ವರದಿ ನೀಡುವಂತೆ 1967ರಲ್ಲಿ ಜಿ. ರಾಮಚಂದ್ರನ್ ಸಮಿತಿಯನ್ನು ಸ್ಥಾಪಿಸಲಾಯಿತು. 1970ರಲ್ಲಿ ರಾಷ್ಟ್ರೀಯ ಗ್ರಾಮೀಣ ಉನ್ನತ ಶಿಕ್ಷಣ ಮಂಡಳಿ ಈ ವಿದ್ಯಾಸಂಸ್ಥೆಗಳನ್ನು ಸ್ಥಳೀಯ ವಿಶ್ವವಿದ್ಯಾಲಯಗಳ ವ್ಯಾಪ್ತಿಯೊಳಗೆ ತರಬೇಕಾಗಿ ಸಲಹೆ ನೀಡಿತು. ಆದರೆ ಇದು ಫಲಿಸಲಿಲ್ಲ. 1986ರಲ್ಲಿ ಮಾನವ ಸಂಪನ್ಮೂಲ ಸಚಿವಾಲಯ ಗ್ರಾಮೀಣ ಉನ್ನತ ಶಿಕ್ಷಣವನ್ನು ಮನರಂಜೀವನಗಳಿಸಿ, ಉಲು ಶೈಕ್ಷಣಿಕ ಯೋಜನೆಯೊಳಗೆ ಇದನ್ನು ಸೇರಿಸಿತು. ಅಂತಿಮವಾಗಿ 1995ರಲ್ಲಿ ಇದೇ ಸಚಿವಾಲಯ ಹೈದರಾಬಾದಿನಲ್ಲಿ ರಾಷ್ಟ್ರೀಯ ಮಂಡಳಿಯನ್ನು (ನ್ಯಾಷನಲ್ ಕೌನ್ಸಿಲ್ ಆಫ್ ರೂರಲ್ ಇನ್‌ಸ್ಟಿಟ್ಯೂಟ್) ಸ್ಥಾಪಿಸಿ ಗ್ರಾಮೀಣ ವಿದ್ಯಾಸಂಸ್ಥೆಗಳ ಉಸ್ತುವಾರಿಯನ್ನು ಅದಕ್ಕೆ ವಹಿಸಿತು. ಮಧುರೈ ಸಮೀಪದ ಗಾಂಧಿಗ್ರಾಮ ಗ್ರಾಮೀಣ ವಿದ್ಯಾಸಂಸ್ಥೆಯನ್ನು 1976ರಿಂದ ಡೀಮ್ ಯೂನಿವರ್ಸಿಟಿಯಾಗಿ ಮಾನ್ಯಗೊಳಿಸಲಾಗಿದೆ. ಗ್ರಾಮೀಣ ವಿದ್ಯಾಸಂಸ್ಥೆಗಳ ಆಶಯಗಳು ಇಂತಿವೆ : ಶಿಕ್ಷಣ ಹಾಗೂ ತರಬೇತಿ, ಕೃಷಿ, ಆರೋಗ್ಯ, ಸೂಕ್ಷ್ಮ ಯೋಜನೆ (ಮೈಕ್ರೋ ಪ್ಲಾನಿಂಗ್); ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಗ್ರಾಮೀಣ ಕೈಗಾರಿಕೆ, ಸಹಕಾರಿ ಸಂಘಗಳ ಪ್ರಗತಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ವಿದ್ಯಾಸಂಸ್ಥೆಗಳ ವಾರ್ಷಿಕ ಸಮ್ಮೇಳನಗಳೂ ಜರಗುತ್ತಿವೆ (2011). ಗ್ರಾಮೀಣ ಉನ್ನತ ಶಿಕ್ಷಣಕ್ಕೆ ಹಣಕಾಸು - ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣದಂತೆ ಗ್ರಾಮೀಣ ಉನ್ನತ ಶಿಕ್ಷಣವೂ ರಾಜ್ಯ ಸರ ಮತ್ತು ಕೇಂದ್ರ ಸರ್ಕಾರ ಸರ್ಕಾರವನ್ನು ಹಣದ ಸಹಾಯಕ್ಕಾಗಿ ಅವಲಂಬಿಸಬೇಕಾಗುತ್ತದೆ. ಜೊತೆಗೆ ಗ್ರಾಮಾಂತರ ಪ್ರದೇಶಗಳ ದಾನಿಗಳು ನೀಡುವ ಪುದುವಟ್ಟುಗಳಿಂದ ಬರುವ ಆದಾಯ, ವಿದ್ಯಾರ್ಥಿಗಳು ಕೊಡುವ ಬೋಧನೆಯ ಶುಲ್ಕ ಮುಂತಾದ ಮೂಲಗಳಿಂದಲೂ ಹಣ ಪಡೆದುಕೊಳ್ಳಬಹುದು. ಅಗತ್ಯಬಿದ್ದರೆ ಭೂ ಕಂದಾಯದ ಹಾಗೂ ವ್ಯವಸಾಯದ ಆದಾಯ ತೆರಿಗೆಯ ಸ್ವಲ್ಪ ಭಾಗವನ್ನು ಅದಕ್ಕಾಗಿ ಸರ್ಕಾರ ವಿನಿಯೋಗಿಸಬಹುದು. ಕೃಷಿ ಪಾಲಿಟೆಕ್ನಿಕ್ಕುಗಳು : ಸಾಂಪ್ರದಾಯಿಕ ಉನ್ನತ ಶಿಕ್ಷಣದ ಪುನರ್ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ವ್ಯಾಪಕವಾದ ಪರಿಶೀಲನೆ ನಡೆಸಿ ಮಹತ್ತ್ವದ ಸಲಹೆಗಳನ್ನು ಮಂಡಿಸಿರುವ ಕೊಠಾರಿ ಶಿಕ್ಷಣ ಆಯೋಗ ಗ್ರಾಮೀಣ ಉನ್ನತ ಶಿಕ್ಷಣವನ್ನು ಕೈಬಿಟ್ಟಿದ್ದರೂ ಅದಕ್ಕೆ ಸಂಬಂಧಿಸಿದಂಥ ಕೃಷಿ ಪಾಲಿಟೆಕ್ನಿಕ್ಕುಗಳ (ಅಗ್ರಿಕಲ್ಬರಲ್ ಪಾಲಿಟೆಕ್ನಿಕ್ಸ್) ಸ್ಥಾಪನೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿರುವುದು. ಅಲ್ಲಿ ಗ್ರಾಮವಾಸಿಗಳಿಗೆ ನಿತ್ಯ ಜೀವನಕ್ಕೂ ಅವರ ಮುಖ್ಯ ಕಸಬಾದ ವ್ಯವಸಾಯಕ್ಕೂ ಸಂಬಂಧಿಸಿದ ಕಸಬುಗಳಲ್ಲಿ ಅರ್ಧ ಮತ್ತು ಮಧ್ಯ ಮಟ್ಟದ ಕುಶಲ ಕಾರ್ಮಿಕರಿಗೂ ತಂತ್ರಜ್ಞರಿಗೂ ಗ್ರಾಮವಾಸಿಗಳಲ್ಲಿ 250ರ ಪ್ರಂದ ೮೦೦ ವನ್ನು ಕೈಕೊಳ್ಳುವ ಗ್ರಾಮ ಸೇವಕರಿಗಳ ವ್ಯವಸಾಯೋತ್ಪನ್ನ ವಸ್ತುಗಳಿಗೆ ಸಂಬಂಧಿಸಿದ ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ತೊಡಗುವವರಿಗೂ ಶಿಕ್ಷಾಮೀಲುಬೇಕೆಂದು ಸೂಚಿಸಿ ಅಲ್ಲಿಗೆ ಮಟ್ಟಿಕುಲೇಶನ್ ಶಿಕ್ಷಣ ಮುಗಿಸಿದವರನ್ನು ಸೇರಿಸಿಕೊಳ್ಳಬೇಕೆಂದು ಸಲಹೆ ಮಾಡಿದೆ. ಅಲ್ಲದೆ ವ್ಯವಸಾಯೋದ್ಯಮಕ್ಕೆ ಸಂಬಂಧಿಸಿದ ಕಪಟುಗಳಲ್ಲಿ ತರಬೇತು ನೀಡುವ ಆ ಫಾಲಿಟಿಸಿಗಳನ್ನು ಅಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ<noinclude></noinclude> q59ayf33qqbjegf1831e6kobfny46bu ಪುಟ:Mysore-University-Encyclopaedia-Vol-6-Part-16.pdf/೩೫ 104 118228 313666 2026-04-30T14:02:45Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೧೦ ಗ್ರಿಮ್, ಯಾಕಾಪ್ ಲೂಡ್ ಗ್ ಕಾರ್ಲ್ ಮತ್ತು ಗ್ರಿಮ್, ವಿಲ್ಹೆಲ್ಫ್ ಕಾರ್ಲ್ ಆದರೆ ಅವು ಅಷ್ಟೇನೂ ಖ್ಯಾತಿ ಗಳಿಸಲಿಲ್ಲ. ಅಲ್ಲದೆ ರಾಜಧಾನಿಯ ಕ್ರಾಂತಿಕಾರಕ ವರ್ತುಲಗಳೊಡನೆಯೂ ಸಂಪರ್ಕವನ್ನಿಟ್ಟುಕೊಂಡಿದ್ದುದರಿಂ... 313666 proofread-page text/x-wiki <noinclude><pagequality level="1" user="Pragathi. BH" /></noinclude>೮೧೦ ಗ್ರಿಮ್, ಯಾಕಾಪ್ ಲೂಡ್ ಗ್ ಕಾರ್ಲ್ ಮತ್ತು ಗ್ರಿಮ್, ವಿಲ್ಹೆಲ್ಫ್ ಕಾರ್ಲ್ ಆದರೆ ಅವು ಅಷ್ಟೇನೂ ಖ್ಯಾತಿ ಗಳಿಸಲಿಲ್ಲ. ಅಲ್ಲದೆ ರಾಜಧಾನಿಯ ಕ್ರಾಂತಿಕಾರಕ ವರ್ತುಲಗಳೊಡನೆಯೂ ಸಂಪರ್ಕವನ್ನಿಟ್ಟುಕೊಂಡಿದ್ದುದರಿಂದ ದೇಶದ ಗಣ್ಯರ ದೃಷ್ಟಿಗೆ ಬೀಳುವಂತಾದ. ಪರರಾಜ್ಯ ಕಚೇರಿಯಲ್ಲಿ ಅತ್ಯಂತ ದಕ್ಷತೆಯಿಂದ ದುಡಿಯುತ್ತಿದ್ದುದರ ಫಲವಾಗಿ ಈತನನ್ನು ಪರ್ಷಿಯದ ರಾಜಧಾನಿಯಾದ ಟೆಹರಾನಿಗೆ ರಷ್ಯನ್ ನಿಯೋಗದ ಕಾರ್ಯದರ್ಶಿಯಾಗಿ (1822) ನೇಮಿಸಲಾಯಿತು. ಈ ಅವಧಿಯಲ್ಲಿ (1822-23) ಈತ ಗೋರೆ ಒಟ್ ಉಮ ಅಥವಾ ದಿ ಮಿಸ್ಟೀಫ್ ಆಫ್ ಬೀಯಿಂಗ್ ಕ್ಲವರ್ (ಇಂಗ್ಲಿಷ್ ಭಾಷಾಂತರ 1925) ಎಂಬ ಹರ್ಷನಾಟಕದ ಬಹು ಭಾಗವನ್ನು ಬರೆದ. ಅನಂತರ 1823-25ರ ಅವಧಿಯಲ್ಲಿ ರಜೆ | ಪಡೆದು ಟೆಹರಾನಿನಿಂದ ಸ್ವದೇಶಕ್ಕೆ ಮರಳಿ, ಅಲ್ಲಿ ಆ ನಾಟಕವನ್ನು ಪೂರ್ತಿಗೊಳಿಸಿದ. ಸರ್ಕಾರದ ಪರಾಮರ್ಶಕರು (ಸೆನ್ಸಾರ್) ಇದನ್ನು ರಂಗಭೂಮಿ ಯಲ್ಲಿ ಪ್ರದರ್ಶಿಸಲು ಅನುಮತಿ ನೀಡಲಿಲ್ಲ. ಆದರೆ ಇದರ ಎಷ್ಟೋ ಸಾವಿರ ಹಸ್ತಪ್ರತಿಗಳು ದೇಶದಲ್ಲಿ ಕೈಯಿಂದ ಕೈಗೆ ಸ ಜನಮನ ವನ್ನು ಸೂರೆಗೊಂಡಿತು. ಆದುದ ರಿಂದ ಇದು ಅನಧಿಕೃತವಾಗಿ 1825 ರಲ್ಲಿಯೇ ಪ್ರಕಟವಾಯಿತೆನ್ನ ಬಹುದು. ಅದೇ ವರ್ಷ ಒಂದನೆಯ ನಿಕಲಸ್ ದೊರೆಯ ವಿರುದ್ಧ ಸಿಡಿದೆದ್ದ ಕ್ರಾಂತಿಯಲ್ಲಿ ಪಾಲುಗೊಂಡನೆಂಬ ಆರೋಪ ಕ್ಕೊಳಗಾಗಿ ಈತ ಬಂಧನಕ್ಕೀಡಾದ. ಆದರೂ ತಾನು ನಿರಪರಾಧಿ ಯೆಂದು ಸರ್ಕಾರವನ್ನು ಹೇಗೋ ನಂಬಿಸಿ, ತೊಂದರೆಯಿಂದ ಪಾರಾದ. ಅನಂತರ 1828ರಲ್ಲಿ ಟೆಹರಾನಿಗೆ ರಷ್ಯದ ರಾಯಭಾರಿಯಾಗಿ ನೇಮಕಗೊಂಡ. 1829ರಲ್ಲಿ ಟೆಹರಾನಿನಲ್ಲಿದ್ದ ರಷ್ಯನ್ ದೂತಾವಾಸಕ್ಕೆ ಕೆಲವು ಸ್ಥಳೀಯ ನಾಗರಿಕರು ದಾಳಿಯಿಟ್ಟಾಗ ಈತ ಉದ್ರಿಕ್ತ ಜನರಿಂದ ಕೊಲೆಯಾದ. ಈತನ ಗೋರೆ ಒಟ್ ಉಮ ನಾಟಕ ಪ್ರಪ್ರಥಮವಾಗಿ ಮುದ್ರಿತವಾದುದು ಈತ ಮಡಿದ ನಾಲ್ಕು ವರ್ಷಗಳ ಮೇಲೆ (1833). ತಾನು ಬದುಕಿದ್ದಾಗ ಒಮ್ಮೆ ಮಾತ್ರ ಈತ ಈ ನಾಟಕವನ್ನು ರಂಗಭೂಮಿಯ ಮೇಲೆ ನೋಡಿದ್ದ. ಈತನ ಖ್ಯಾತಿ ಇಂದಿಗೂ ಉಳಿದಿರುವುದು ಈ ನಾಟಕದಿಂದಾಗಿ, ಈತನ ಇತರ ನಾಟಕಗಳು ನಿರ್ಲಕ್ಷಿಸಬಹುದಾದಂಥವು. ಪ್ರಾಸಬದ್ಧವಾದ ಪದ್ಯಗಳಿಂದ ರಚಿಸಿರುವ ಈ ನಾಟಕ ಅಂದಿನ ರಷ್ಯದಲ್ಲಿ ವ್ಯಾಪಕವಾಗಿದ್ದ ಲಂಚಗುಳಿತನ, ಅಧಿಕಾರ ಸ್ಥಾನಗಳಲ್ಲಿ ತಾಂಡವವಾಡುತ್ತಿದ್ದ ಸ್ವಾರ್ಥ ಮತ್ತು ಆಡಂಬರ ಇವುಗಳ ವಿಡಂಬನೆಯಾಗಿದೆ. ಇದರಲ್ಲಿ ಕಥಾವಸ್ತುವಿನ ರಚನೆಗಿಂತ ಸಂಭಾಷಣೆಗೂ ಪಾತ್ರನಿರೂಪಣೆಗೂ ಹೆಚ್ಚಿನ ಪ್ರಾಮುಖ್ಯ ಕೊಡಲಾಗಿದೆ. ಇದರಲ್ಲಿರುವ ಸಂಭಾಷಣೆಯ ಎಷ್ಟೋ ಮಾತುಗಳು ರಷ್ಯನ್ ಭಾಷೆಯ ಮೇಲೆ ಮಹತ್ತ್ವವಾದ ಪ್ರಭಾವವನ್ನು ಬೀರಿ ಅವು ಈಗ ಗಾದೆ ಮಾತುಗಳಾಗಿವೆ. ನಾಟುನುಡಿಗಳ ಮತ್ತು ಪ್ರತ್ಯುಕ್ತಿಗಳ ಮಟ್ಟಿಗೆ ಹೇಳುವುದಾದರೆ ಈ ನಾಟಕಕ್ಕೆ ಸರಿಸಾಟಿಯಾದ ಕೃತಿ ಸಮಗ್ರ ರಷ್ಯನ್ ಸಾಹಿತ್ಯದಲ್ಲಿಯೇ ಇನ್ನೊಂದಿಲ್ಲ. (ಪಿ.ಎನ್.ಆರ್.) ಗ್ರಿಮ್, ಯಾಕಾಪ್ ಲೂಡ್‌ವಿಗ್ ಕಾರ್ಲ್ ಮತ್ತು ಗ್ರಿಮ್, ವಿಲ್‌ಹೆಲ್ಡ್ ಕಾರ್ಲ್ : 1785-1863; 17861859, ಈ ಇಬ್ಬರು ಸಹೋದರರು ಸಾಹಿತ್ಯ ಪ್ರಪಂಚದಲ್ಲಿ ಗ್ರಿಮ್ ಸಹೋದರರು ಎಂದೇ ಪ್ರಖ್ಯಾತರಾಗಿದ್ದಾರೆ. ಇಬ್ಬರೂ ಪ್ರಕಾಂಡ ಪಂಡಿತರು. ಯಾಕಾಪ್‌ ಭಾಷಾಶಾಸ್ತ್ರ ಪಂಡಿತನಾದರೆ, ವಿಲ್‌ಹೆಲ್ಡ್‌ ಸಾಹಿತ್ಯ ಪಂಡಿತ. ಜಾನಪದ ಕ್ಷೇತ್ರದಲ್ಲಿ ಹಲವು ಮೊದಲುಗಳನ್ನು ಸ್ಥಾಪಿಸಿದ ಕೀರ್ತಿ ಈ ಇಬ್ಬರು ಸಹೋದರರಿಗೂ ಸೇರುತ್ತದೆ. ಇಬ್ಬರೂ ಕೂಡಿ ಜರ್ಮನಿಯ ಕಿನ್ನರ, ವೀರ ಹಾಗೂ ಮಕ್ಕಳ ಕತೆಗಳನ್ನೂ ಗಂಧರ್ವ ಕವನಗಳು ಹಾಗೂ ಹಿಲ್ಡರ್‌ಬ್ಯಾಂಡ್‌ನ ಹಾಡು ಎಂಬ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇಬ್ಬರಿಗೂ ಹುಟ್ಟಿನಲ್ಲಿ ಒಂದೇ ವರ್ಷ ಅಂತರ. ಇಬ್ಬರೂ ಬಾಲ್ಯದಿಂದಲೂ ಜೊತೆಯಾಗಿದ್ದುಕೊಂಡು ಸಾಹಿತ್ಯ ಸೇವೆ ಮಾಡಿದರು. ಇವರ ಸಮಾಧಿಗಳು ಬಲ್ಲಿನಿನಲ್ಲಿ ಅಕ್ಕಪಕ್ಕದಲ್ಲೇ ಇವೆ. ಗ್ರಿಮ್ ಯಾಕಾಪ್ 1785ರ ಜನವರಿ 4ರಂದು ಜನಿಸಿದ. ವಿಲ್‌ಹೆಲ್ಡ್ 1786ರ ಫೆಬ್ರುವರಿ 24ರಂದು ಜನಿಸಿದ. ಇಬ್ಬರೂ ತಮ್ಮ ವಿದ್ಯಾಭ್ಯಾಸವನ್ನು ಕ್ಯಾಸಲ್‌ನ ಶಾಲೆಯೊಂದರಲ್ಲಿ ಒಟ್ಟಿಗೇ ಆರಂಭಿಸಿದರು. ಅನಂತರದ ವಿದ್ಯಾಭ್ಯಾಸ ಮಾರ್‌ಬರ್ಗಿನಲ್ಲಿ ಮುಂದುವರಿಯಿತು. ಇವರ ಮುಂದಿನ ಎಲ್ಲ ಸಾಹಿತ್ಯಕ, ಭಾಷಿಕ ಸಂಶೋಧನೆಗಳಿಗೆಲ್ಲ ಅನುಕೂಲವಾಗುವಂತೆ ಫೆಡಿಕ್ ವೋನ್ ಸೇವಿಗ್‌ನಿ ಎಂಬುವನಿಂದ ಪ್ರೇರಣೆ ದೊರೆತದ್ದೂ ಇಲ್ಲಿಯೇ. ವಿದ್ಯಾರ್ಥಿಗಳಾಗಿದ್ದಾಗಲೇ ಇಬ್ಬರೂ ಜೊತೆಯಾಗಿ ಮಧ್ಯಕಾಲದ ಜರ್ಮನ್ ಸಾಹಿತ್ಯವನ್ನು ಕುರಿತ ಅಧ್ಯಯನ ನಡೆಸುವ ಯೋಜನೆಯನ್ನು ಇವರು ಹಾಕಿಕೊಂಡಿದ್ದರು. ಅದೃಷ್ಟ ಹಾಗೂ ಪ್ರಾರಂಭದಲ್ಲಿಯೇ ದೊರೆತ ಉತ್ತೇಜನ, ಎಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಅದ್ಭುತ ಪ್ರತಿಭೆ ಇವುಗಳಿಂದಾಗಿ ಅವರು ಬಹುಕಾಲ ಜೊತೆಯಲ್ಲಿಯೇ ಇದ್ದುಕೊಂಡು ಜರ್ಮನಿಯ ರೊಮ್ಯಾಂಟಿಕ್ ಯುಗದ ಶ್ರೇಷ್ಠ ವಿದ್ವಾಂಸರೆನಿಸಿಕೊಂಡು ಲೋಕವಿಖ್ಯಾತರಾದರು. ಕ್ಯಾಸಲ್‌ನ ಗ್ರಂಥಾಲಯದಲ್ಲಿ ಇಬ್ಬರೂ ಕೆಲವು ಕಾಲ ದುಡಿದ ಮೇಲೆ, 1830ರ ವೇಳೆಗೆ ಯಾಕಾಪ್‌ಗೆ ಗಾಟಿಂಗೆನ್‌ನಲ್ಲಿ ಗ್ರಂಥಪಾಲ ಮತ್ತು ಪ್ರಾಧ್ಯಾಪಕ ಹುದ್ದೆಯೂ ಮತ್ತು ವಿಲ್‌ಹೆಲ್ತ್‌ಗೆ ಉಪ-ಗ್ರಂಥಪಾಲ ಹುದ್ದೆಯೂ ದೊರೆತು ಇಬ್ಬರೂ ಅಲ್ಲಿಗೆ ತೆರಳಿದರು. ಆದರೆ, ಕಾರಣಾಂತರಗಳಿಂದ ಎರಡು ವರ್ಷಗಳ ಅನಂತರ ಅಲ್ಲಿಂದ ಹಿಂತಿರುಗಿದರು. 1841 ರ ವೇಳೆಗೆ ಇಬ್ಬರಿಗೂ ಮಾಧ್ಯಾಪಕ ಹುದ್ದೆ ದೊರೆತ ದ್ದರಿಂದ ಬರ್ಲಿನ್‌ಗೆ ತೆರಳಿ, ಅಲ್ಲಿ ಇತರ ಚಟುವಟಿಕೆಗಳ ಜೊತೆಯಲ್ಲಿಯೇ ಜರ್ಮನ್ ಭಾಷಾನಿಘಂಟು ಸಿದ್ಧತೆ ಯಲ್ಲಿ ತೊಡಗಿದರು. ಈ ಸೋದರರಿಬ್ಬರೂ ಜರ್ಮನ್ ಭಾಷೆ, ಸಾಹಿತ್ಯ, ವ್ಯಾಕರಣ ಹಾಗೂ ನಿಘ೦ಟು ಕ್ಷೇತ್ರಗಳಲ್ಲಿ ಗಣನೀಯ ಹಾಗೂ ಸ್ಮರಣೀಯ ಕೆಲಸ ಮಾಡಿದ್ದಾರೆ. ಜನಪದ ಕಥೆಗಳ ಮೂಲವನ್ನು ಕುರಿತ ಸಿದ್ಧಾಂತದ ಬಗೆಗೆ, ಗ್ರಿಮ್ ಸಹೋದರರ ಸಿದ್ಧಾಂತ ಸಂಪೂರ್ಣ ಸತ್ಯವಲ್ಲದಿದ್ದರೂ 3 ಲನಿಕ ಭವಿಜೃಂದ ಫಲವಾಗಿ ಮೂಡಿಬಂದದ್ದಾಗಿದೆ. ಒಂದೇ ಭಾಷೆಯಲ್ಲಿ ಪ ಜನಾಂಗದಿಂದ ಈ ಎಲ್ಲ ಜನಪದ ಕಥೆಗಳೂ ಹುಟ್ಟಿಕೊಂಡಿರಬಹುದು ಎಂಬ ಇವರ ಅಭಿಪ್ರಾಯ ಯುರೋಪಿಯನ್ ಭಾಷೆಗಳ ಸಾದೃಶ್ಯದ ಮೂಲಕ ಜನಪದ ಕಥೆಗಳ ಸಾದೃಶ್ಯವನ್ನು ಗಮನಿಸಿ ಬಂದದ್ದು ಎಂಬುದು ಇಲ್ಲಿ ಮುಖ್ಯ ವಿಷಯ. ಜನಾಂಗದ ಮೂಲವನ್ನೂ ಭಾಷೆಗಳ ಮೂಲವನ್ನೂ ಪತ್ತೆಹಚ್ಚಿದರೆ ಜನಪದ ಕಥೆಗಳ ಮೂಲವನ್ನು ಪತ್ತೆ ಹಚ್ಚಿದಂತಾಗುತ್ತದೆ ಎಂಬ ಇವರ ಸಿದ್ಧಾಂತ ಗಮನಾರ್ಹವಾದದ್ದು. ಆದರೆ ಇದನ್ನು ವಿರೋಧಿಸುವವರೂ ಇದ್ದಾರೆ. ಆದರೂ ಈ ಸೋದರರಿಬ್ಬರೂ ಜರ್ಮನ್ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಲ್ಲಿಸಿರುವ ಬಹುಮುಖ ಸೇವೆ ಅಪಾರವಾದುದು. ಗ್ರಿಮ್ ಸಹೋದರರ ಒಂದು ಚಿತ್ರ ಪ್ರಾಧ್ಯಾಪಕ, ವೈಯಾಗಳು, ಭಾಷಾಕಾರರಾದ ಯಾಕಾರನ ಮನುಜರ್ಮನ್ ವ್ಯಾಕರಣ, ಭಾಷಾ ಚರಿತ್ರೆ ಹಾಗೂ ನಿಘಂಟು ರಚನೆಯಲ್ಲಿ ಹೆಚ್ಚು ಹರಿದಿತ್ತು. ಶಬ್ದವ್ರುತ್ಪತ್ತಿಯ ಸುಸಂಬದ್ಧ ಅಭ್ಯಾಸದ ಆವಶ್ಯಕತೆಯನ್ನು ಅರಿತು ಡಾಯಿಟ್ಟೆ ಡ್ರಮಾಟಿಕ್ ಎಂಬ ಜರ್ಮನ್ ವ್ಯಾಕರಣ ಗ್ರಂಥವನ್ನು ಈತ ಪ್ರಕಟಿಸಿದ. ಆಮೇಲೆ 1811ರಲ್ಲಿ ಪ್ರಾಚೀನ ಜರ್ಮನ್ ನಾಯಕನ ಹಾಡನ್ನು ಕುರಿತು ಲೂಬರ್‌ಡೆನ್‌ ಆಲ್ಪಡಾಯಿಟೈನ್ ಮೈಸ್ಟರ್ ಗೆಸಾಂಗ್ ಎಂಬ ಸಾಹಿತ್ಯಕ ಗ್ರಂಥ ಪ್ರಕಟಿಸಿದ. ಜರ್ಮನ್ ಭಾಷಾಭ್ಯಾಸದ ಮೊದಲ ಭಾಗ 1819ರಲ್ಲೂ ವ್ಯಂಜನೋಚ್ಚಾರಕ್ಕೆ ಮಹತ್ತ್ವ ನೀಡಿದ ಎರಡನೆಯ ಪರಿಷ್ಕೃತ ಆವೃತ್ತಿ 1822ರಲ್ಲೂ ಬೆಳಕು ಕಂಡಿತು. ಇದೇ ಗ್ರಿಮ್‌ನ ನಿಯಮ ಎಂದು ಭಾಷಾಶಾಸ್ತ್ರದಲ್ಲಿ ಪ್ರಸಿದ್ಧವಾಗಿದೆ. ಮೂಲೋತ್ಪತ್ತಿಯಿಂದ ಸಂಬಂಧ ಹೊಂದಿದ ಭಾಷೆಗಳೆಲ್ಲ ಒಂದೇ ತರಹದ ವ್ಯಂಜನೋಚ್ಚಾರ ಹೊಂದಿವೆ ಎಂದು ರಾಸ್ಮಸ್ ರಾಸ್ಕ ಕಂಡುಹಿಡಿದನಾದರೂ ಈ ತತ್ತ್ವದ ಉಪಯುಕ್ತತೆಯನ್ನು ದೃಷ್ಟಾರಿ ಅಯೋಚನೆ ತೋಡಿಸಿಟ್ಟ ಶ್ರೇಯಸ್ಸು ಶ್ರೀವ‌ಗೆ ಸಲ್ಲುತ್ತದೆ (ಉದಾ: ಫಾದರ್ ಎಂಬ ಶಬ್ದದ ಎಫ್ ಹಾಗೂ ಲ್ಯಾಟಿನ್ನಿಗೆ ಪೇತರ್‌ದಲ್ಲಿಯ ಪಿಗಳಲ್ಲಿ ಹೋಲಿಕೆ). ಒಟ್ಟಾರೆ ಗ್ರಿಮ್‌ನ ನಿಯಮ, ಭಾಷೆಭಾಷೆಗಳಲ್ಲಿಯ ಕ್ರಮಬದ್ಧತೆಯನ್ನು ಸಹಜವಾಗಿ ವಿಚಲಿಸುವ ವ್ಯಂಜನೋಚ್ಚಾರದ ಕಾರಣದಿಂದಾಗಿ ಗುರುತಿಸಬಹುದೆಂದು ಸಿದ್ಧಪಡಿಸುತ್ತದೆ. (ಡಿ.ಕೆ.ಆರ್.; ಪಿ.ಎ.ಎಚ್.)<noinclude></noinclude> 8577ks8mvmxhiwkw3zwgp6r2enjxfc4 ಪುಟ:Mysore-University-Encyclopaedia-Vol-6-Part-16.pdf/೩೬ 104 118229 313667 2026-04-30T14:02:55Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಿಮಲ್‌ಸನ್, ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್‌-ಗ್ರಿಯರ್‌ಸನ್, ಜಾರ್ಜ್ ಏಬ್ರಹಾಂ ಗ್ರಿಮಲ್‌ಸನ್, ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್ : 1622- 76. ಜರ್ಮನ್ ಸಾಹಿತಿ ಹಾಗೂ ಕಾದಂಬರಿಕಾರ. ಜರ್ಮನ್ ಸಾಹಿತ್ಯದ ಉ... 313667 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಿಮಲ್‌ಸನ್, ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್‌-ಗ್ರಿಯರ್‌ಸನ್, ಜಾರ್ಜ್ ಏಬ್ರಹಾಂ ಗ್ರಿಮಲ್‌ಸನ್, ಹ್ಯಾನ್ಸ್ ಯಾಕಾಪ್ ಕ್ರಿಸ್ಟೋಫಲ್ ಫಾನ್ : 1622- 76. ಜರ್ಮನ್ ಸಾಹಿತಿ ಹಾಗೂ ಕಾದಂಬರಿಕಾರ. ಜರ್ಮನ್ ಸಾಹಿತ್ಯದ ಉತ್ತಮ ಕಾದಂಬರಿ ಎನಿಸಿದ ಸಿಂಪ್ಲಿಸಿಸಿಮ್‌ಸ್‌ನ ಕರ್ತೃ. ತನ್ನ 10ನೆಯ ವಯಸ್ಸಿನಲ್ಲಿ ಸೈನಿಕರಿಂದ ಅಪಹೃತನಾದ ಈತ ಬಹುಕಾಲ ಸೈನಿಕನಾಗಿಯೇ ಉಳಿಯಬೇಕಾಯಿತು. ಮುಂದೆ ವಿದ್ಯಾಪಾರಂಗತನಾಗಿ ನ್ಯಾಯಾಧೀಶ ಹುದ್ದೆಯನ್ನು ಪಡೆದುದಲ್ಲದೆ ಉತ್ತಮ ಸಾಹಿತಿ ಎನಿಸಿಕೊಂಡ. ಜರ್ಮನಿಯ ಸಾಮಾಜಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ ಮೂವತ್ತು ವರ್ಷಗಳ ಯುದ್ಧದಲ್ಲಿ ಭಾಗವಹಿಸಿದ ಈತ ಅಲ್ಲಿನ ಅನುಭವಗಳನ್ನೇ ತನ್ನ ಸಾಹಿತ್ಯ ಕೃತಿಗಳಲ್ಲಿ ಪಡಿಮೂಡಿಸಿದ. 1669ರಲ್ಲಿ ಈತನ ಪ್ರಸಿದ್ಧ ಕೃತಿ ಸಿಂಘಿಸಿಸಿಮಸ್‌ ಕಾದಂಬರಿ ಪ್ರಕಟವಾಯಿತು. ಸಾಹಸಿ ಹುಡುಗನೊಬ್ಬ ಯುದ್ಧ ಪರಿಸ್ಥಿತಿಯಲ್ಲಿ ಜೀವನ ಪರಿಚಯ ಮುಂದಾಗುವ ಘಟನೆಗಳನ್ನು ಆದುರಿ ಚಿತ್ರಿಸುತ್ತದೆ. ಇದರಲ್ಲಿ ಕ್ರಿಸ್ಟೋಫ‌ನ ಕೆಲಸ ನಿರೂಪಣಾಚಾತುರ್ಯ, ವಾಸ್ತವಿಕಾಂಶಗಳ ವಿವರಣೆ, ಪಾತ್ರಗಳ ಯಶಸ್ವೀ ಚಿತ್ರಣ, ಹಾಸ್ಯ, ಜೀವನ ದರ್ಶನ-ಇವುಗಳನ್ನು ಕಾಣಬಹುದು. ಹದಿನೇಳನೆಯ ಶತಮಾನದ ಜರ್ಮನಿಯ ಸಾಮಾಜಿಕ ಜೀವನದ ಹಾಗೂ ಮೂವತ್ತು ವರ್ಷಗಳ ಯುದ್ಧದ ಅಮಾನುಷತೆ, ಅನಾಹುತಗಳ ಸ್ಪಷ್ಟ ಚಿತ್ರಣವಿದೆ. (ಎನ್.ಎಸ್.ಎಸ್.) ಗ್ರಿಮಾಲ್ಲಿ ಫಾಸಿಲುಗಳು : ಇಟಲಿ ದೇಶದ ಮೆಂಟೋನಿನ ಪೂರ್ವ ಭಾಗದಲ್ಲಿನ ಗ್ರಿಮಾಲ್ಲಿ ಎಂಬಲ್ಲಿರುವ ನಾಲ್ಕು ಗುಹೆಗಳಲ್ಲಿ ದೊರೆತ ಮಾನವ ಅವಶೇಷಗಳು, ಹದಿನಾರು ವ್ಯಕ್ತಿಗಳ ಪಳೆಯುಳಿಕೆಗಳು ಇಲ್ಲಿ ದೊರೆತಿವೆ. ಅಂತ್ಯ ಹಳೆ ಶಿಲಾಯುಗಕ್ಕೆ ಸೇರುವ ಪದರಗಳಲ್ಲಿ ಇವನ್ನು ಕಾಣಲಾಗಿದೆ. ಈ ಫಾಸಿಲುಗಳ ಸಂವಾದೀ ಮಾನವರು ಹಿಮಕಾಲದ (ಪ್ಲೇಶಿಯಲ್) ಉತ್ತರಾರ್ಧದಲ್ಲಿದ್ದರೆಂದು ಹೇಳಲಾಗಿದೆ. ಅಂದರೆ ಈಗ್ಗೆ ಸುಮಾರು 30,000-40,000 ವರ್ಷಗಳ ಹಿಂದೆ ಗ್ರಿಮಾಲ್ಲಿ ಗವಿಗಳಲ್ಲಿ ಅವರು ವಾಸವಾಗಿದ್ದರೆಂದು ತರ್ಕಿಸಬಹುದು. ಅಲ್ಲಿ ಒಲೆ, ಹತ್ಯಾರುಗಳ ಮುಂತಾದವುಗಳ ಕುರುಹುಗಳು ಸಹ ಇವೆ. ಇವೆಲ್ಲವೂ ಪ್ಲೇಸ್ಟೋಸೀನ್ ಕಾಲದವು. ಈ ಫಾಸಿಲುಗಳ ಜೊತೆಯ ವಸ್ತುಗಳು ಆರಿಸ್ನೇಷಿಯನ್ ಸಂಸ್ಕೃತಿಯವು. ಇಲ್ಲಿ ಸಿಕ್ಕಿರುವ ಫಾಸಿಲುಗಳಲ್ಲಿ ಕ್ರೋಮ್ಯಾಗ್ನನ್ ಬುಡಕಟ್ಟಿನ ಮಾನವರ ಕಂಕಾಲಗಳು ಹೆಚ್ಚಾಗಿವೆ (ನೋಡಿ- ಕ್ರೋಮ್ಯಾಗ್ನನ್ ಮಾನವ). ಇದೇ ತರಹದ ಫಾಸಿಲುಗಳು ಯುರೋಪಿನಲ್ಲಿ ಸಹ ದೊರೆತಿವೆ. ಆ ಮಾನವರು ಈಗಿನ ಕೆಲವು ಯುರೋಪಿಯನ್ನರ ಪೂರ್ವಜರು. ಅವುಗಳ ತಲೆಬುರುಡೆಗಳ ಉದ್ದ, ಹಣೆಯ ಭಾಗ ತಗ್ಗು, ಮುಖ ಚಿಕ್ಕದ್ದು; ಪುಷ್ಪವಾದ ಎಲುಬುಗಳು ಇದ್ದವು. ಗೊಟ್ಟಿ ಡಿ ಎನ್ ಪ್ಯಾಂಟ್ ಗವಿಯ ಅತಿ ಕೆಳಭಾಗದಲ್ಲಿ ಸಿಕ್ಕಿದ ಎರಡು ಕಂಕಾಲುಗಳು ಮಾತ್ರ ಬೇರೆಯಾಗಿದ್ದವು. ಇವು ಕುಳ್ಳ ಗಾತ್ರದವು. ಮುಖದಲ್ಲಿ ಚಾಚುದವಡೆಗಳಿದ್ದವು. ಗ್ರಿಮಾಲ್ಲಿ ಬುಡಕಟ್ಟಿನ ಮಾನವರು ನೀಗೋ ಬುಡಕಟ್ಟಿನವರೆಂದೂ ಅವರು ಕೋಮ್ಯಾಗ್ನನ್ ಮಾನವರಿಗಿಂತ ಹಿಂದಿನವರೆಂದೂ ವರ್ನ್ ಎಂಬ ವಿದ್ವಾಂಸನ ಅಭಿಪ್ರಾಯ. ಆದರೆ ಬೇರಾವ ನೀಗೊ ಫಾಸಿಲುಗಳು ಯುರೋಪಿನಲ್ಲಿ ದೊರೆಯದಿದ್ದರಿಂದ ಈ ಅಭಿಪ್ರಾಯ ಸಾಕಷ್ಟು ವಿವಾದವನ್ನು ಎಬ್ಬಿಸಿತು (1960), ನೀಗೊ ರೀತಿಯದು ಎನ್ನುವ ಫಾಸಿಲುಗಳಲ್ಲಿನ ಚಾಚುದವಡೆಗಳು ಮುಖ್ಯವಾಗಿ ಆ ಮಾನವರ ಮರಣೋತ್ತರ ವಿಕೃತಿಗಳಿರಬಹುದೆಂದೂ ಹಾಗಿಲ್ಲದೇ ಇದ್ದರೆ ಅವು ಪ್ರಾಚೀನ ಕೋಮ್ಯಾಗ್ನಸ್‌ ಮಾನವರದೇ ಆಗಿರಬಹುದೆಂದೂ ಪರಿಗಣಿಸಬಹುದು. (ಎನ್.ಐ.ಎ.) ಗ್ರಿಯರ್‌ನ್, ಜಾರ್ಜ್ ಏಬ್ರಹಾಂ : 1851-1941. ಐರ್ಲೆಂಡಿನ ಭಾಷಾವಿಜ್ಞಾನಿ, ಭಾರತದ ಭಾಷೆಗಳ ಸರ್ವೆಕ್ಷಣೆ (ಲಿಂಗ್ವಿಸ್ಟಿಕ್ ಸರ್ವೇ ಆಫ್ ಇಂಡಿಯ) ಮಹಾ ಸಂಪುಟಗಳ ಕರ್ತೃ. ಡಬ್ಲಿನಿನ ಸಮೀಪದ [ನಗಿಯೆರಿ ಎಂಬಲ್ಲಿ ಹುಟ್ಟಿದ. ಡಬ್ಲಿನಿನ ಟ್ರಿನಿಟಿ ಕಾಲೇಜು ಹಾಗೂ ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ನಡೆಸಿದ. ಕಾಲೇಜು ವ್ಯಾಸಂಗದ ಸಮಯದಲ್ಲೇ ಸಂಸ್ಕೃತ ಹಾಗೂ ಹಿಂದೂಸ್ತಾನಿ ತೌಲನಿಕ ಅಧ್ಯಯನ ನಡೆಸಿದ. 1873 ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಹುದ್ದೆಗೆ ನೇಮಕಗೊಂಡು ಭಾರತದಲ್ಲಿ ಆಡಳಿತದ ಹೊಣೆಗಾರಿಕೆಯನ್ನು ಹೊತ್ತ. ಅಧಿಕಾರದಲ್ಲಿದ್ದುಕೊಂಡು ತನ್ನ ಆಸಕ್ತಿಯ ವಿಷಯವಾದ ಇಂಡೋ-ಆರ್ಯನ್ ಭಾಷೆಗಳ ಅಧ್ಯಯನವನ್ನು ಮುಂದುವರಿಸಿದ. 1877ರಲ್ಲಿ ಜರ್ನಲ್ ಆಫ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಪಫೆಯಲ್ಲಿ ಬಂಗಾಳಿ ಉಪಭಾಷೆಗಳನ್ನು ಕುರಿತು ಈತನ ಒಂದು ಲೇಖನ ಪ್ರಕಟವಾಯಿತು. ತರುವಾಯ ಬಿಹಾರಿ ಉಪಭಾಷೆಗಳು, ಮೈಥಿಲಿ, ಭೋಜಪುರಿ ಮುಂತಾದ ಆರ್ಯವರ್ಗದ ಉಪಭಾಷೆಗಳ ಅಧ್ಯಯನ ನಡೆಸಿ ಬಿಹಾರಿನ ಏಳು ಭಾಷೆಗಳು ಹಾಗೂ ಉಪಭಾಷೆಗಳ ವ್ಯಾಕರಣ ಎಂಬ ಗ್ರಂಥವನ್ನು ಪ್ರಕಟಿಸಿದ. ಅನಂತರ 1888 ರಲ್ಲಿ ಬಿಹಾರದ ರೈತರ ಜೀವನ (ದಿ ಬಿಹಾರ್ ಪೆಸೆಂಟ್ ಲೈಫ್) ಎಂಬ ಪುಸ್ತಕವನ್ನು ಬರೆದ. ಅಲ್ಲದೆ ಮೈಥಿಲಿ ಹಾಗೂ ಕಾಶ್ಮೀರೀ ಭಾಷೆಗಳ ವ್ಯಾಕರಣವನ್ನು ಬರೆದ. ಎಲ್ಲಕ್ಕೂ ಮಿಗಿಲಾಗಿ ಈತ 19 ಸಂಪುಟಗಳಲ್ಲಿ ಅಣಿಗೊಳಿಸಿದ ಭಾರತದ ಭಾಷೆಗಳ ಸರ್ವೇಕ್ಷಣೆ ಎಂಬ ಕೃತಿ (1888- 1927) ಪ್ರಪಂಚಾದ್ಯಂತ ಮನ್ನಣೆ ಪಡೆಯಿತು. ಇದರಲ್ಲಿ 179 ಭಾಷೆಗಳನ್ನೂ 544 ಉಪಭಾಷೆಗಳನ್ನೂ ಸರ್ವೇಕ್ಷಿಸಲಾಗಿದೆ. ಇಂದಿಗೂ ಈ ಕೃತಿಯ ಸಂಪುಟಗಳು ಭಾರತದ ಎಲ್ಲ ಭಾಷೆಗಳ ಮಾಹಿತಿಗಳನ್ನು ಒಳಗೊಂಡ ಏಕಮಾತ್ರ ಆಧಾರ ಗ್ರಂಥಗಳಾಗಿವೆ. ಈ ಗ್ರಂಥವನ್ನು ಸಿದ್ಧಪಡಿಸಲು ಗ್ರಿಯರ್‌ನ್ ತುಂಬ ನಿಷ್ಠೆಯಿಂದ ದುಡಿದ. 1886ರಲ್ಲಿ ವಿಯೆನ್ನದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಾಚ್ಯ ವಿದ್ಯಾಲಯದ ಸಮ್ಮೇಳನ ಭಾರದ ಭಾಷೆಗಳ ಸರ್ವೆಕ್ಷಣೆಯ ಯೋಜನೆಯನ್ನು ಕಾರ್ಯಗತಮಾಡಬೇಕೆಂದು ಅಂದಿನ ಭಾರತ ಸರ್ಕಾರವನ್ನು ಪ್ರಾರ್ಥಿಸಿತು. ಭಾರತ ಸರ್ಕಾರ ಯೋಜನೆಯ ಮಹತ್ತ್ವವನ್ನರಿತು ಇದಕ್ಕೆ ತನ್ನ ಸುತಿಯನ್ನು ಸರಿಸಿದ್ದಲ್ಲದೆ ಗ್ರಿಯರ್‌ಸನ್ನನನ್ನು ಈ ಮಹಾಯೋಜನೆಯ ಸಂಚಾಲಕನನ್ನಾಗಿ (1888) ನೇಮಿಸಿತು. ಕಸ್ಟ್, ಗ್ರಿಯರ್‌ಸನ್ ಮತ್ತು ಇತರ ಹಲವಾರು ವಿದ್ವಾಂಸರು ಸಭೆ ಸೇರಿ ಈ ಯೋಜನೆಯ ರೂಪರೇಖೆಗಳನ್ನು ಹಾಕಿಕೊಂಡರು. ಆಗಿನ ಪ್ರಾಂತೀಯ ಸರ್ಕಾರಗಳೊಂದಿಗೆ ಪರ್ಯಾಲೋಚಿಸಿದ ಮೇಲೆ ಮೊದಲಲ್ಲಿ ಮದರಾಸು, ಬರ್ಮ, ಹೈದರಾಬಾದ್ ಮತ್ತು ಮೈಸೂರು ಭಾಗಗಳನ್ನು ಬಿಟ್ಟು ಮಿಕ್ಕಂತೆ ಬಲೂಚಿಸ್ತಾನ, ವಾಯವ್ಯ ಪ್ರಾಂತ, ಕಾಶ್ಮೀರ, ಪಂಜಾಬ್, ಬೊಂಬಾಯಿ, ರಾಜಪುತಾನ, ಮಧ್ಯ ಭಾರತ ಪ್ರದೇಶಗಳಲ್ಲದೆ ಸಂಯುಕ್ತ ಪ್ರದೇಶಗಳಾದ ಆಗ್ರ ಅವರ್, ಬಿಹಾರ, ಒರಿಸ್ಸ, ಬಂಗಾಲ ಹಾಗೂ ಅಸ್ಸಾಂ ಪ್ರದೇಶಗಳನ್ನು ಸರ್ವೇಕ್ಷಣೆಯ ಪ್ರದೇಶಗಳನ್ನಾಗಿ ಆರಿಸಲಾಯಿತು. ಈ ಸರ್ವಕ್ಷಣೆಯಲ್ಲಿ ಮೂರು ಅಂಶಗಳಿಗೆ ಹೆಚ್ಚು ಗಮನ ಕೊಡಲಾಯಿತು. 1. ಗದ್ಯದ ಒಂದು ಮಾದರಿಯನ್ನು ಆರಿಸಿಕೊಂಡು ಅದನ್ನು ಇತರ ಭಾಷೆ ಹಾಗೂ ಉಪಭಾಷೆಗಳಿಗೆ ಭಾಷಾಂತರ ಮಾಡಿ ಪರಸ್ಪರವಾಗಿ ಹೋಲಿಸುವುದು, 2. ಪ್ರತಿಯೊಂದು ಭಾಷೆಯಲ್ಲೂ ದೊರೆಯುವ ಜನಪದ ಗೀತೆ ಮತ್ತು ಕಥೆಗಳನ್ನು ಸಂಗ್ರಹಿಸುವುದು. 3. ಅಂತ ಭಾಷೆಗಳ ಕೆಲವು ಶಬ್ದಗಳ ಮತ್ತು ಮಂಗಳ ಸಯೋಗಗಳನ್ನು ನೋಡುವುದು. ಈ ಬೃಹತ್ ಕಾರ್ಯ 1888 ರಿಂದ 1903 ರ ವರೆಗೆ ನಡೆಯಿತು. ಇಂಥ ಮಹತ್ತ್ವದ ಕಾರ್ಯವನ್ನು ನೆರವೇರಿಸುವಲ್ಲಿ ಗ್ರಿಯ‌ನ್ನನಿಗೆ ಅನೇಕ ತೊಡಕುಗಳು ಎದುರಾದವು. ಉದಾಹರಣೆಗೆ: ಉತ್ತರ ಪಂಜಾಬಿನಲ್ಲಿ ಜಂಗಲಿ ಎಂಬ ಭಾಷೆ ಬಳಕೆಯಲ್ಲಿದೆ. ಬಿಕನೀರಿನ ಅರಣ್ಯದಲ್ಲಿ ಇದನ್ನು ಮಾತನಾಡುವುದರಿಂದ ಇದಕ್ಕೆ ಜಂಗಲಿ ಎಂಬ ಹೆಸರು ಬಂದಿದೆ. ಸರ್ವಕ್ಷಣೆ ಮಾಡುವ ಸಂದರ್ಭದಲ್ಲಿ ಇದರ ವಾಸ್ತವಿಕತೆಯ ಬಗ್ಗೆ ಪ್ರಶ್ನಿಸಿದಾಗ ಅಲ್ಲಿಯವರು ಕೊಟ್ಟ ಉತ್ತರ 'ಹೌದು ನಾವು ಜಂಗಲಿಗಳನ್ನು ಚೆನ್ನಾಗಿ ಬಲ್ಲೆವು. ಹೆಚ್ಚಿನ ಮಾಹಿತಿಗಾಗಿ ಇನ್ನೂ ಸ್ವಲ್ಪ ಮುಂದೆ ಹೋಗಿ' ಎಂದು. ಮುಂದೆ ಹೋಗಿ ಕೇಳಿದಾಗ ಇನ್ನೂ ಮುಂದೆ ಹೋಗಿ ಎನ್ನತೊಡಗಿದರು. ಇದರಂತೆ ರಾಜಪುತಾನ ಮರುಭೂಮಿಯನ್ನು ಸಮೀಪಿಸಿದರೂ ಆ ಜನ ಮುಂದೆ ಇದ್ದಾರೆ ಎನ್ನುವವರೇ ಆದರು. ಮುಂದೆ ಇದ್ದುದು ಜನಸಂಚಾರವಿಲ್ಲದ ಮರುಭೂಮಿ. ಎರಡನೆಯದಾಗಿ ಎಷ್ಟೋ ಭಾಷೆಗಳು ಕಲೆತಾಗ ಅವನ್ನು ಆಯಾ ಭಾಷಾವರ್ಗಕ್ಕೆ ಸೇರಿಸುವುದು ಕಷ್ಟದ ಕಾರ್ಯವಾಯಿತು. ಗ್ರಿಯರ್‌ಸನ್ ಈ ಸಮಸ್ಯೆಗಳನ್ನೆಲ್ಲ ಯಶಸ್ವಿಯಾಗಿ ಎದುರಿಸಿದ. 1903 ರಿಂದ ಗ್ರಿಯರ್‌ಸನ್ನನ ಬೃಹದ್‌ ಗ್ರಂಥದ ಪ್ರಕಟಣಕಾರ್ಯ ಪ್ರಾರಂಭವಾಗಿ 1927ರ ವರೆಗೂ ನಡೆಯಿತು. ಈ ಸಂಪುಟಗಳು ಭಾರತದ ಭಾಷೆಗಳ ಐತಿಹಾಸಿಕ ತೌಲನಿಕ ವ್ಯಾಕರಣದ ಬಗ್ಗೆ ಮಾಹಿತಿಯನ್ನು ಕೊಡುವುವಲ್ಲದೆ ಭಾರತದ ಸಾಂಸ್ಕೃತಿಕ ಸಾಮಾಜಿಕ ಜ್ಞಾನವನ್ನೂ ಕೊಡುತ್ತವೆ. ಅಲ್ಲದೆ ಗ್ರಿಯರ್‌ಸನ್ ತನ್ನ ಸಹೋದ್ಯೋಗಿಗಳ ಸಹಾಯದಿಂದ ಸಿನೊಟಿಬೆಟನ್ ಭಾಷೆಗಳನ್ನು ಕುರಿತೂ ದಾರ್ದಿಕ್ ಭಾಷೆಗಳನ್ನು ಕುರಿತೂ ಕೆಲಸ ಮಾಡಿದ್ದಾನೆ. ಈತನ ಸಹೋದ್ಯೋಗಿಗಳಲ್ಲಿ ಸೈನ್‌ಯ ಮುಖ್ಯವಾದವ ಗ್ರಿಯರ್‌ಸನ್ ಆಸ್ಟಿಕ್ ಭಾಷೆಗಳ ಅಧ್ಯಯನವನ್ನೂ ಮಾಡಿದ್ದಾನೆ. ಗ್ರಿಯರ್‌ಸನ್ ಮಾಡಿದ ಮಹಾಕಾರ್ಯವನ್ನು ಮೆಚ್ಚಿ ಅಂದಿನ ಭಾರತ ಸರ್ಕಾರ ಈತನಿಗೆ 1928 ರಲ್ಲಿ ಸರ್ ಪದವಿಯನ್ನು ಕೊಟ್ಟು ಸನ್ಮಾನಿಸಿತು. ಈತನ ಬೃಹತ್ಕಾರ್ಯ ಭಾರತದ ಭಾಷೆಗಳ ಸರ್ವೇಕ್ಷಣಾ ಸಂಸ್ಥೆಗೆ ಸಹದಿಯನ್ನಾಗಿಸಿದೆ. ಇತ್ತೀಚಿಗೆ ಮತ್ತೊಮ್ಮೆ<noinclude></noinclude> 6dftexkhu8lojk40vjkalosztpqos3k ಪುಟ:Mysore-University-Encyclopaedia-Vol-6-Part-16.pdf/೩೭ 104 118230 313668 2026-04-30T14:03:02Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೧೨ ಗ್ರಿಲ್‌ ಪಾರ್ಟರ್, ಫ್ರಾಂಜ್ ಭಾರತೀಯ ಭಾಷೆಗಳ ಸರ್ವೆಕ್ಷಣೆ ನಡೆಸಲು ಭಾರತೀಯ ಭಾಷಾಸಂಸ್ಥಾನಕ್ಕೆ (ಸಿಐಐಎಲ್) ಭಾರತ ಸರ್ಕಾರ ನೆರವು ನೀಡಿದೆ. ಸರ್ವಕ್ಷಣೆಯ ಪ್ರಾಥಮಿಕ ರೂಪುರೇಷೆಗಳು ತಯಾರಾಗುತ್ತಿವೆ (2012). (ಕೆ.ಪಿ... 313668 proofread-page text/x-wiki <noinclude><pagequality level="1" user="Pragathi. BH" /></noinclude>೮೧೨ ಗ್ರಿಲ್‌ ಪಾರ್ಟರ್, ಫ್ರಾಂಜ್ ಭಾರತೀಯ ಭಾಷೆಗಳ ಸರ್ವೆಕ್ಷಣೆ ನಡೆಸಲು ಭಾರತೀಯ ಭಾಷಾಸಂಸ್ಥಾನಕ್ಕೆ (ಸಿಐಐಎಲ್) ಭಾರತ ಸರ್ಕಾರ ನೆರವು ನೀಡಿದೆ. ಸರ್ವಕ್ಷಣೆಯ ಪ್ರಾಥಮಿಕ ರೂಪುರೇಷೆಗಳು ತಯಾರಾಗುತ್ತಿವೆ (2012). (ಕೆ.ಪಿಎಎನ್.) ಗ್ರಿಲ್‌ಪಾರ್ಟ್ನರ್, ಫ್ರಾಂಜ್ : 17911872. ಆಸ್ಟ್ರಿಯದ ಶ್ರೇಷ್ಠ ನಾಟಕಕಾರ, ಕವಿ, ವಿಮರ್ಶಕ. 19ನೆಯ ಶತಮಾನದ ಜರ್ಮನ್ ಸಾಹಿತ್ಯದಲ್ಲಿ ಈತನದು ಉನ್ನತಸ್ಥಾನ. ಶ್ರೇಷ್ಠ ನ್ಯಾಯವಾದಿಯಾಗಿದ್ದ ಈತನ ತಂದೆ, ಎರಡನೆಯ ಜೋಸೆಫ್ ದೊರೆಯ ಆಳ್ವಿಕೆಯ ಕಾಲದ ಲಿಬರಲ್ ತತ್ತ್ವಗಳಲ್ಲಿ ಅಪಾರ ನಂಬಿಕೆಯುಳ್ಳವನಾಗಿದ್ದರೂ ಕಠಿಣ ಸಂಪಾದಿತವಾಗಿದ್ದ. ಈತನ ತಾಯಿ ಸಾನ್‌ತ್‌ನ‌ | ಎಂಬ ಪ್ರಸಿದ್ಧ ಸಂಗೀತಗಾರರ ಕುಟುಂಬಕ್ಕೆ ಸೇರಿದ ಪ್ರತಿಭಾವಂತ ಹೆಣ್ಣು ಮಗಳು ತಂದೆಯ ಅನಾನುಕೂಲ ಪರಿಸ್ಥಿತಿಯಿಂದಾಗಿ ಈತನಿಗೆ ಸರಿತಾದ ಶಿಕ್ಷಣ ದೊರೆಯದಾಯಿತು. 1807 ರಲ್ಲಿ ವಿಯನ್ನ ವಿಶ್ವವಿದ್ಯಾಲಯ ಸೇರಿ ಇಂಪಾಸ್ಯವ ನು ಅಭ್ಯಸಿಸಿದ. ತಂದೆಯ ಅಕಾಲ ಮರಣದಿಂದಾಗಿ ಸಂಸಾರದ ಸ್ಥಿತಿ ಹದಗೆಟ್ಟಾಗ ಆಸ್ಟ್ರಿಯ ಸರ್ಕಾರದ ಹಣಕಾಸಿನ ಖಾತೆಯಲ್ಲಿ ಕೆಳದರ್ಜೆಯ ಕಾರಕೂನನಾಗಿ ಸೇರಿದ. ಹಲವು ವರ್ಷಗಳ ನಿರ೦ತರ ದುಡಿಮೆಯಿಂದ ಆಸ್ಟ್ರಿಯ ಸರ್ಕಾರದ ಸಾರ್ವಜನಿಕ ಪತ್ರಾಗಾರದ ಮುಖ್ಯಾಧಿಕಾರಿಯ ಪದವಿಗೇರಿ 1856 ರಲ್ಲಿ ವಿಶ್ರಾಂತಿ ಪಡೆದ. 1817 ರಲ್ಲಿ ಈತನ ಡೀ ಆನ್‌ಫ್‌ ಎಂಬ ಗಂಭೀರ ನಾಟಕ ಪ್ರಥಮವಾಗಿ ಪ್ರದರ್ಶಿತವಾದ ಮೇಲೆ ಈತನಿಗೆ ವಿಶೇಷ ಮನ್ನಣೆ ದೊರೆಯಿತು. ಅದಕ್ಕೆ ಮುಂಚೆ ಈತ ಸರಳ ರಗಳೆಯಲ್ಲಿ ಬ್ಲಾಂಕ ಫಾನ್ ಕಾಸ್ಪಿಲಿಯೆನ್ (1807-9) ಎಂಬ ನಾಟಕವನ್ನೂ (ಮಿಲ್ಲರ್ ಕವಿಯ ಡಾನ್ ಕಾರ್ಲೋಸ್ ನಾಟಕದ ರೂಪಾಂತರ) ಸ್ಪಾರ್ಟಕಸ್ ಮತ್ತು ಆಲ್‌ ಫ್ರೆಡ್ ದಿ ಗ್ರೇಟ್ (1809) ಎಂಬ ಕೃತಿಗಳನ್ನೂ ರಚಿಸಿದ್ದ. ಡೀ ಆನ್‌ಫ್ ಆ ಕಾಲದಲ್ಲಿ ಬಹು ಜನಪ್ರಿಯವಾಗಿದ್ದ ವಿಧಿಯ ಪ್ರಭಾವವೇ ಪ್ರಧಾನವಾಗಿರುವ ಫೇಟ್ ಟ್ರ್ಯಾಜಡಿ ಎಂಬ ಪ್ರಕಾರಕ್ಕೆ ಸೇರಿದ್ದರೂ ಒಂದು ಮಹತ್ತ್ವದ ಕೃತಿಯಾಗಿದೆ. ಇದರಲ್ಲಿ ಸ್ಪೇನಿನ ನಾಟಕಗಳ ಪ್ರಭಾವವಿದ್ದರೂ ನವುರಾದ ಕಾವ್ಯ ಗುಣಗಳಿವೆ. ವಸ್ತು ಹಾಗೂ ಪಾತ್ರ ವಿನ್ಯಾಸದಲ್ಲಿ ಸೂಕ್ಷ್ಮ ಮನೋವಿಶ್ಲೇಷಣೆ ಯಿದೆ. ಆ ಕಾಲದ ಉಳಿದ ಫೇಟ್ ಟ್ರ್ಯಾಜಡಿಗಳಿದ್ದಂತೆ ಇಲ್ಲಿ ಕೇವಲ ಕೋಲಾಹಲವನ್ನುಂಟು ಮಾಡಿ ಮುಖಕ್ಕೆ ರಾಚುವಂಥ ಅತಿರೇಕದ ಅಂಶಗಳಿಲ್ಲ. ರಂಗಭೂಮಿಯ ಮೇಲೆ ಕೇವಲ ರೋಮಾಂಚಕ ಪರಿಣಾಮ ಸಾಧಿಸುವುದು ನಾಟಕಕಾರನ ಗುರಿಯಲ್ಲವೆಂದು ಈ ನಾಟಕ ತೋರಿಸುತ್ತದೆ. ಇದಾದ ಮೇಲೆ ಮಹಾಕವಿ ಗಯಟೆಯ ಅಭಿಜಾತಕೃತಿ ಟ್ಯಾಸೊ ನಾಟಕದ ಆಧಾರದ ಮೇಲೆ ಸ್ಯಾಫ್ಟ್ (1818) ಎಂಬ ಕೃತಿ ರಚಿಸಿದ. ಈತನಿಗೆ ಸಾರ್ವಕಾಲಿಕವಾದ ಲೋಕವಿಖ್ಯಾತಿ ಗಳಿಸಿಕೊಟ್ಟ ನಾಟಕಗಳೆಂದರೆ ಡಾಸ್ ಗೋಲ್ಡನ್ ಫೀಸ್ (1822), ಗ್ರೀಕ್ ಪುರಾಣದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಜೇಸನ್ ಹಾಗೂ ಮೀಡಿಯ ಕಥೆಯೇ ಈ ನಾಟಕಗಳ ವಸ್ತು ನಾಟಕಚಕ್ರದ ಮೊದಲ ಭಾಗವನ್ನು ನೋಡುವಾಗ ಅದರಲ್ಲಿ ಗಂಭೀರ ನಾಟಕದ ಒತ್ತಡ, ಸಾಂದ್ರತೆಗಳಿಗಿಂತ ಹೆಚ್ಚಾಗಿ ಭಾವಗೀತೆಯ ನಿರರ್ಗಳ ಲಹರಿಯೇ ಪ್ರಧಾನವಾಗಿದೆ ಅನಿಸುತ್ತದೆ. ಈ ನಾಟಕಚಕ್ರದ ಎಲ್ಲ ನಾಟಕಗಳನ್ನೂ ಕವಿ ಒಮ್ಮೆಲೇ ರಚಿಸಲಿಲ್ಲ. ಹಲವು ವರ್ಷಗಳ ಅವಧಿಯಲ್ಲಿ ಆಗಾಗ ಬರೆದ ನಾಟಕಗಳಾಗಿರುವುದರಿಂದ ಇವುಗಳ ಕಥಾವಸ್ತುವಿನ ಒಟ್ಟಂದದಲ್ಲಿ ಸಮಗ್ರತೆ ಕಾಣಿಸುವುದಿಲ್ಲ. ನಾಟಕ ಚಕ್ರದ ಮೂರು ನಾಟಕಗಳೂ ಸ್ವಸಂಪೂರ್ಣ ಕೃತಿಗಳಂತಿವೆ. ಡರ್ ಗಾಸ್ಟ್ ಫ್ರಾಯಿಂಗ್ ಎನ್ನುವುದು ನಾಟಕಚಕ್ರದ ಪೀಠಿಕೆಯಂತಿದೆ. ಚಿನ್ನದ ತುಪ್ಪಟವನ್ನು ತೆಗೆದುಕೊಂಡು ಪ್ರಿಕ್ಸಿಸ್ ವೀರ ಕಾಲ್ಸಿಸ್‌ಗೆ ಬರುವುದು, ಅಲ್ಲಿ ಮೀಡಿಯಳ ತಂದೆಯಿಂದ ಹತನಾಗುವುದು ಈ ನಾಟಕದ ವಸ್ತು. ಡೀ ಆರ್ಗೊನಾಟ್ಸ್ ಎಂಬ ಎರಡನೆಯ ನಾಟಕದಲ್ಲಿ ಚಿನ್ನದ ತುಪ್ಪಟವನ್ನರಸಿ ಬರುವ ಗ್ರೀಕ್‌ ವೀರ ಜೇಸನ್ ಹಾಗೂ ಮೀಡಿಯರ ದುರಂತ ಪ್ರೇಮ, ಮೀಡಿಯಳ ಅಂತರಂಗದ ತುಡಿತ - ಇವು ರೂಪುಗೊಂಡಿವೆ. ಆದರೆ ಕವಿಯ ಪ್ರತಿಭೆ ಅತ್ಯಂತ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿರುವುದು ನಾಟಕಚಕ್ರದ ಕೊನೆಯ ಭಾಗವಾದ ಮೀಡಿಯದಲ್ಲಿ. ಮೀಡಿಯಳೊಂದಿಗೆ ಜೇಸನ್ ತನ್ನ ಊರಿಗೆ ಹಿಂದಿರುಗಿದ ಮೇಲೆ ಉದ್ಭವಿಸುವ ದುರಂತ ಘಟನೆಗಳು, ಜೇಸನ್ ಕಾರಿಂತಿಗೆ ಓಡಿಹೋಗುವುದು, ಮೀಡಿಯ ಜೇಸನ್ನರ ಮನಸ್ತಾಪ, ಜೇಸನ್ ಕ್ರೂಸಾಳನ್ನು ಪ್ರೀತಿಸಿ, ಮೀಡಿಯಳ ದ್ವೇಷಕ್ಕೆ ಗುರಿಯಾಗುವುದು, ಮೀಡಿಯ ತನ್ನ ಗಂಡನ ಮೇಲಿನ ದ್ವೇಷದಿಂದ ಮಕ್ಕಳನ್ನು ಕೈಯಾರೆ ಕೊಂದು ಕಾರಿಂತಿನ ದೊರೆಯ ಅರಮನೆಗೆ ಬೆಂಕಿ ಹಚ್ಚುವುದು - ಇವು ಈ ನಾಟಕದಲ್ಲಿ ಬರುವ ಘಟನಾವಳಿಗಳು. ಇದೇ ನಾಟಕವಸ್ತುವನ್ನು ಯೂರಿಪಿಡೀಸ್, ಸಿನೆಕ, ಕೋರ್ನಿಲ್, ಕ್ಲಿಂಗರ್ ಮುಂತಾದ ಕವಿಗಳು ಬಳಸಿಕೊಂಡಿದ್ದರೂ ವಿಮರ್ಶಕರು ಗ್ರಿಲ್‌ಪಾರ್ಟ್ನರನ ನಾಟಕವೇ ಅತ್ಯಂತ ಆಧುನಿಕವೂ ಕಲಾತ್ಮಕವೂ ಆದ ಕೃತಿಯೆನ್ನುತ್ತಾರೆ. ಷಿಲ್ಲರನ ನಾಟಕಗಳಲ್ಲಿರುವಂತೆ ಇಲ್ಲಿಯ ಪಾತ್ರಗಳು ಕೇವಲ ವಿಧಿಯ ಕೈವಾಡಕ್ಕೆ ಸಿಕ್ಕಿದ ಗೊಂಬೆಗಳಲ್ಲ. ಕವಿ ಚಿನ್ನದ ತುಪ್ಪಟವನ್ನು ದುರಂತ ಶಕ್ತಿಯ ಸಂಕೇತವಾಗಿ ಮಾರ್ಪಡಿಸಿರುವುದರ ಜೊತೆಗೆ, ರೊಮ್ಯಾಂಟಿಕ್ ಯುಗದ ನಿರಾಶೆ, ದುಗುಡ, ಬದುಕನ್ನು ಕುರಿತ ವಾಸ್ತವಿಕ ದೃಷ್ಟಿ - ಇವನ್ನು ಇಲ್ಲಿ ಸ್ಪಷ್ಟವಾಗಿ ಪ್ರತಿರೂಪಿಸಿದ್ದಾನೆ. ಅನಾದಿ ಕಾಲದ ಅನಾಗರಿಕ ಸಮಾಜದ ಪರಿಸರವನ್ನು ತುಂಬ ಸಹಜವಾಗಿ ಚಿತ್ರಿಸಿದ್ದಾನೆ. ಪಾತ್ರಗಳ ರೂಪರೇಖೆ ಚಿತ್ರಿಸಲು, ಮನುಷ್ಯನ ಅಂತರಂಗದ ರಾಗದ್ವೇಷಗಳನ್ನು ಯಥಾವತ್ತಾಗಿ ಪಡಿಮೂಡಿಸಲು ಕಾವ್ಯಶೈಲಿಯನ್ನು ಸಮರ್ಥವಾಗಿ ಉಪಯೋಗಿಸಿದ್ದಾನೆ. 1819 ರಿಂದ 1822 ರ ವರೆಗಿನ ಅವಧಿ ಗ್ರಿಲ್‌ಪಾರ್ಟ್ನರನ ಜೀವನದಲ್ಲಿ ಬಹಳ ಚಟುವಟಿಕೆಯಿಂದ ತುಂಬಿತ್ತು. ಈತ ರೋಮನ್ ಚರಿತ್ರೆಯ ಕಥಾವಸ್ತುವನ್ನು ಆಧರಿಸಿ ಆರು ನಾಟಕಗಳುಳ್ಳ ಒಂದು ಚಕ್ರವನ್ನು ರಚಿಸಬೇಕೆಂದು ನಿರ್ಧರಿಸಿದ. ಆದರೆ ಅವು ಅಸಂಪೂರ್ಣ ಕೃತಿಗಳಾಗಿಯೇ ಉಳಿದುವು. ಕಟ್ಟಕಡೆಯಲ್ಲಿ ಕವಿ ತನ್ನ ದೇಶದ ಚರಿತ್ರೆಯಿಂದಲೇ ಸ್ಫೂರ್ತಿ ಪಡೆದು ಕೋನಿಕ್ ಆಟೊಕಾರ್ಸ್ ಗ್ಲುಕ್ ಉಂಟ್ ಎಂಡ (ಆಟೊಕರ್ ದೊರೆಯ ಅದೃಷ್ಟ ಮತ್ತು ಅಂತ್ಯ) ಎಂಬ ನಾಟಕ ಬರೆದ. ಈ ಐತಿಹಾಸಿಕ ದುರಂತ ನಾಟಕದ ಪ್ರದರ್ಶನಕ್ಕೆ ಆಸ್ಟ್ರಿಯದ ಸೆನ್ಸಾರ್ ಅಧಿಕಾರಿಗಳು ಬಹಳ ಕಾಲ ಅನುಮತಿ ನೀಡಲಿಲ್ಲ. ಅದು ಮೊಟ್ಟಮೊದಲು ಪ್ರದರ್ಶಿತವಾದುದು 1825 ರಲ್ಲಿ. ಕಥಾನಾಯಕನಾದ ಬೊಹಿಮಿಯದ ದೊರೆ ಆಟೊಕರ್ ಮತ್ತು ಹ್ಯಾಪ್ಸ್ ಬರ್ಗ್‌ನ ರುಡೋತ್ಸ ಇವರ ನಡುವಣ ಘರ್ಷಣೆಯೇ ನಾಟಕದ ವಸ್ತು, ಹಲವು ರಸಭರಿತ ಐತಿಹಾಸಿಕ ಘಟನೆಗಳು, ಯಥಾರ್ಥ ವಿವರಣೆಗಳು, ವೈವಿಧ್ಯಮಯ ದೃಶ್ಯಗಳು, ಪಾತ್ರಗಳು ಕಿಕ್ಕಿರಿದು ತುಂಬಿರುವ ಈ ಸಾಟಕವನ್ನು ಆಯ್ಕೆಯದ ಪ್ರಥಮ ರಾಷ್ಟ್ರೀಯ ರೂಪವೆನ್ನುವುದುಂಟು ನೆಪೋಲಿಯನ್ನನ ಪ್ರತಿರೂಪದಂತೆ ಕಾಣುವ ಕಥಾನಾಯಕ ಆಟೊಕ‌ ಜರ್ಮನ್ ನಾಟಕ ಸಾಹಿತ್ಯದ ಒಂದು ಚಿರಸ್ಮರಣೀಯ ಪಾತ್ರ. ಅನಂತರ ಬರೆದ ಐನ್ ಟ್ರಾಯಿ‌ ಡೀನೆ‌ ಸೈನೆಸ್ ಹೆರ್‌ನ್ (1828) ಎಂಬ ಇನ್ನೊಂದು ಐತಿಹಾಸಿಕ ನಾಟಕದಲ್ಲಿ ಗ್ರಿಲ್ ಪಾರ್ಟ್ನರನಿಗೆ ಪ್ರಿಯವಾಗಿದ್ದ ಕ್ಯಾಂಟನ ಕ್ಯಾಟಗಾರಿಕಲ್ ಇಂಪರೇಟಿವ್‌ (ನಿರುಪಾಧಿಕ ಕರ್ತವ್ಯ) ತತ್ತ್ವವನ್ನು ಅಳವಡಿಸಲಾಗಿದೆ. ವಿಚಾರಗಳ ಗೊಂದಲದಲ್ಲಿ ಅಂತರಂಗದ ತಾಕಲಾಟದಲ್ಲಿ ವ್ಯಕ್ತಿ ತನ್ನ ಆತ್ಮಸಾಕ್ಷಿಗನುಸಾರವಾಗಿ ನಡೆವುದೇ ಉದಾತ್ತ ನೈತಿಕ ಸಿದ್ಧಾಂತ ಎಂಬ ಕ್ಯಾಂಟನ ಈ ತತ್ತ್ವವೇ ಗ್ರಿಲ್‌ಪಾರ್ಟ್ನರನ ನಾಟಕಗಳಲ್ಲಿ ಮತ್ತೆಮತ್ತೆ ರೂಪ ತಾಳುತ್ತದೆ. ಈತ ಬರೆದ ಉಳಿದ ಕೃತಿಗಳಲ್ಲಿ ಡೆಸ್ ಮೇರೆಸ್ ಉಂಟ್ ಡರ್ ಲೀಬೆ ವೆಲೆನ್ (ಸಮುದ್ರದ ಹಾಗೂ ಪ್ರೇಮದ ಅಲೆಗಳು - 1831) ಎಂಬ ನಾಟಕ ಆಧುನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಗ್ರೀಕ್ ಪುರಾಣದ ಹೀರೋ ಮತ್ತು ಲಿಯಾಂಡರ್ ಎಂಬ ಪ್ರಣಯಿಗಳ ದುರಂತ ಕಥೆ ಇದೆ. 1835 ರಲ್ಲಿ ಪ್ರಕಟವಾದ ಟ್ರಿಸ್ಪಿಯ ಎಕ್ಸ್‌ಪೆಂಟೊ ಎಂಬ ಕಾವ್ಯಸಂಕಲನದಲ್ಲಿ ಕವಿಯ ಆಂತರಿಕ ತೊಳಲಾಟವನ್ನು ಚಿತ್ರಿಸುವ ಗಂಭೀರ ಕವನಗಳಿವೆ. 1828ರಿಂದ ಸುಮಾರು ಹತ್ತು ವರ್ಷ ಕವಿಯ ಜೀವನದಲ್ಲಿ ಹಲವು ಸಂಕಷ್ಟಗಳು ಒದಗಿದವು. ಆಸ್ಟ್ರಿಯ ದೇಶ ರಾಜಕೀಯ ವಾತಾವರಣದಲ್ಲಿ ಸುಶಿಕ್ಷಿತರು, ಕ್ರಿಯಾತ್ಮಕ ಪ್ರತಿಭೆಯುಳ್ಳ ಸಾಹಿತಿಗಳು ಗುಲಾಮರಂತೆ ನರಳುತ್ತಿದ್ದ ಕಾಲ ಅದು. ಇಂಥ ಪರಿಸರದಲ್ಲಿ ಈತನ ನಾಟಕಗಳು ಮತ್ತೆಮತ್ತೆ ಸೆನ್ಸಾರ್ ಅಧಿಕಾರಿಗಳ ಕೋಪಕ್ಕೆ ತುತ್ತಾಗಿ ಹಲಕಾಲ ಮೂಲೆಗುಂಪಾಗಿ ಉಳಿಯಬೇಕಾಯಿತು. ಕ್ಯಾಥರೀನ್ ಫ್ರಾಲಿಕ್ ಎಂಬಾಕೆಯನ್ನು ಪ್ರೀತಿಸಿ ದಾರುಣವಾದ ನಿರಾಶೆಗೆ ಗುರಿಯಾಗಿದ್ದ ಈ ಕವಿ ಅನುಭವಿಸಿದ ಮಾನಸಿಕ ವೇದನೆಯನ್ನು ಈತನ ಕವನಗಳಲ್ಲಿ ಕಾಣಬಹುದು. 1835ರಲ್ಲಿ ಈತ ಬರೆದ ಒಂದೇ ಒಂದು ವಿನೋದ ನಾಟಕ -ವೇ ಡೆಮ್, ಡರ್ ಲ್ಯೂಸ್ಟ್ ಮೂರು ವರ್ಷದ ಅನಂತರ ವಿಯನ್ನದಲ್ಲಿ ಪ್ರದರ್ಶಿತವಾದಾಗ ಅದು ಸ್ವಲ್ಪವೂ ಯಶಸ್ವಿಯಾಗಲಿಲ್ಲ. ಇದರಿಂದ ಬಹಳ ನಿರಾಶೆ ಹೊಂದಿದ ಈತ ರಂಗಭೂಮಿಗೆ ಶರಣು ಹೊಡೆದು ನಾಟಕ ರಚನೆಯನ್ನೇ ಕೈಬಿಟ್ಟ<noinclude></noinclude> iqkxlnvilkz7tr7sc5uufakfkbfmonp ಪುಟ:Mysore-University-Encyclopaedia-Vol-6-Part-16.pdf/೩೮ 104 118231 313669 2026-04-30T14:03:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರೀಕ್ ಕಲೆ, ವಾಸ್ತು, ಶಿಲ್ಪ ಗ್ರಿಲ್‌ಪಾರ್ಟ್ನರ್ ಪ್ರಮುಖವಾಗಿ ಕವಿ-ನಾಟಕಕಾರನೆಂದು ಖ್ಯಾತಿ ಪಡೆದರೂ ತನ್ನ ಕೆಲವು ವಿಮರ್ಶಾತ್ಮಕ ಪ್ರಬಂಧಗಳಲ್ಲಿ ಸೂಕ್ಷ್ಮವಾದ ಸಂವೇದನೆಯನ್ನೂ ವಿಶ್ಲೇಷಣಾ ಸಾಮರ್ಥ್ಯವನ್ನೂ ತೋ... 313669 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರೀಕ್ ಕಲೆ, ವಾಸ್ತು, ಶಿಲ್ಪ ಗ್ರಿಲ್‌ಪಾರ್ಟ್ನರ್ ಪ್ರಮುಖವಾಗಿ ಕವಿ-ನಾಟಕಕಾರನೆಂದು ಖ್ಯಾತಿ ಪಡೆದರೂ ತನ್ನ ಕೆಲವು ವಿಮರ್ಶಾತ್ಮಕ ಪ್ರಬಂಧಗಳಲ್ಲಿ ಸೂಕ್ಷ್ಮವಾದ ಸಂವೇದನೆಯನ್ನೂ ವಿಶ್ಲೇಷಣಾ ಸಾಮರ್ಥ್ಯವನ್ನೂ ತೋರಿದ್ದಾನೆ. ಈತನ ಎಲ್ಲ ಪ್ರಬಂಧಗಳೂ ಸ್ಪೇನ್ ರಂಗಭೂಮಿಯ ಅಧ್ಯಯನಕ್ಕೆ ಸಂಬಂಧಿಸಿದವು. ಸ್ಟಡೀಸ್ ಇನ್ ಸ್ಪ್ಯಾನಿಷ್ ಥಿಯೇಟರ್ ಎಂಬ ಉದ್ದಂಥ ಈತನ ವಿಮರ್ಶನ ಶಕ್ತಿಗೆ ಸಾಕ್ಷಿಯಾಗಿದೆ. ರೊಮ್ಯಾಂಟಿಕ್ ವಿಮರ್ಶಕರು ಸ್ಪೇನಿನ ಮಹಾ ಸಾಹಿತಿ ಲೋಪ್ ಡಿ ವೇಗನನ್ನು ಮರೆತು, ಆ ದೇಶದ ಕಾಸ್ಟೆರಾನ್ ಕವಿಗೆ ಅತಿಯಾದ ಪ್ರಶಂಸೆ ಸಲ್ಲಿಸುತ್ತಿದ್ದರು. ಲೋಪ್ ಡಿ ವೇಗನ ಕೃತಿಗಳನ್ನು ಬೆಳಕಿಗೆ ತಂದು ಅವುಗಳಿಗೆ ನ್ಯಾಯವಾಗಿ ಸಲ್ಲಬೇಕಾಗಿದ್ದ ಸ್ಥಾನ ಗಳಿಸಿಕೊಡಲು ನೆರವಾದ. ಈತನ ನಾಟಕಗಳ ಮೇಲೆ ಲೋಪ್ ಡಿ ವೇಗನ ಪ್ರಭಾವ ತುಂಬ ದಟ್ಟವಾಗಿರುವುದನ್ನು ಗುರುತಿಸಬಹುದು. 1872ರಲ್ಲಿ ಈತ ಕಾಲವಾದಾಗ ಈತ ಬಿಟ್ಟುಹೋಗಿದ್ದ ಮೂರು ಶ್ರೇಷ್ಠ ಕೃತಿಗಳು ಸಿಕ್ಕಿದುವು. ಲಿಬುಸ, ಡೀ ಯೂಡಿನ್ ಫಾನ್ ಟೊಲೀಡೊ ಮತ್ತು ಎಸ್ತರ್ – ಇವು ಜರ್ಮನ್ ನಾಟಕ ಸಾಹಿತ್ಯದಲ್ಲಿ ಸುಂದರ ಕಾವ್ಯನಾಟಕಗಳೆನಿಸಿಕೊಂಡಿವೆ. ತನ್ನ ಜೀವಿತದ ಬಹುಪಾಲನ್ನು ನಿರಾಶೆಯಲ್ಲಿ ಕಳೆಯಬೇಕಾಗಿ ಬಂದ ಈ ಕವಿಗೆ ಆಸ್ಟ್ರಿಯದ ಸ್ವಾತಂತ್ರ್ಯಾನಂತರದ ದಿನಗಳು ಅತ್ಯಂತ ಹರ್ಷೋತ್ಕರ್ಷಗಳಿಂದ ತುಂಬಿದ್ದವು. ಆಗ ಈತನಿಗೆ ಹಲವಾರು ಉನ್ನತ ಪ್ರಶಸ್ತಿಗಳು ದೊರೆತವು. 1861ರಲ್ಲಿ ಈತ ಆಸ್ಟ್ರಿಯದ ವಿಜ್ಞಾನ ಅಕಾಡೆಮಿಯ ಗೌರವ ಸದಸ್ಯನಾದ. ಅನಂತರ ಆಸ್ಟ್ರಿಯದ ಹೆರನ್‌ಹೌಸ್‌ ಸಭೆಗೆ ಚುನಾಯಿತನಾದ. ಈತನ ಎಲ್ಲ ನಾಟಕಗಳನ್ನೂ ಬರ್ಗ್ ಥಿಯೇಟರ್‌ನಲ್ಲಿ ಹಲವು ವರ್ಷಗಳ ಕಾಲ ಪ್ರದರ್ಶಿಸಲಾಯಿತು. ಕವಿಯ ಎಂಬತ್ತನೆಯ ಹುಟ್ಟುಹಬ್ಬವನ್ನು ಆಸ್ಟ್ರಿಯದ ಜನ ರಾಷ್ಟ್ರೀಯ ಉತ್ಸವವಾಗಿ ಆಚರಿಸಿದರು. ಗ್ರಿಲ್‌ಪಾರ್ಟ್ನರ್ ತನ್ನ ಕೃತಿಗಳಲ್ಲಿ ಪುರಾತನ ಅಭಿಜಾತ ಗ್ರೀಕರ ಕಾವ್ಯತೇಜಸ್ಸು, ಜರ್ಮನ್ ಅಭಿಜಾತ ಯುಗದ ಕಲ್ಪನಾ ಸಾಮರ್ಥ್ಯ, ಸ್ಪೇನ್ ಕವಿಗಳ ಸೂಕ್ಷ್ಮ ಕಲೆಗಾರಿಕೆ ಇವನ್ನು ಸಮನ್ವಯಗೊಳಿಸಿದ್ದಾನೆ. ಈತ ಯುರೋಪಿನ ಕಾವ್ಯನಾಟಕಕ್ಕೆ ಹೊಸ ಆಯಾಮ ತಂದನೆಂಬುದು ವಿಮರ್ಶಕರ ಅಭಿಮತ. (ಎಚ್.ಕೆ.ಆರ್.) ಗ್ರೀಕ್ ಕಲೆ, ವಾಸ್ತು, ಶಿಲ್ಪ : ಪಾಶ್ಚಾತ್ಯ ಕಲೆ, ವಾಸ್ತು, ಶಿಲ್ಪ ಬಹುಮಟ್ಟಿಗೆ ಗ್ರೀಕ್ ಶೈಲಿಯಿಂದ ಪ್ರೇರಿತವಾಗಿವೆ. ಗ್ರೀಕ್ ಎಂಬುದು ಹಲವಾರು ಜನಾಂಗಗಳ ಸಮುದಾಯಕ್ಕೆ ಅನುರಿಸಬಹುದಾದ ಪರ ನೀನುನ ದಿನಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಮೂರು ಸಲ ಹೊರಗಿನಿಂದ ವಲಸೆ | ಬಂದ ಜನರೊಂದಿಗೆ ಬೆರೆತು ಕೊಂಡರು. ಹೀಗೆ ವಲಸೆ ಬಂದ ಒಂದೊಂದು ಜನಾಂಗಕ್ಕೂ ನಡುವೆ ಕೆಲವು ಶತಮಾನಗಳ ಅಂತರವೇ ಇತ್ತು. ಗ್ರೀಕ್ ಮೂಲನಿವಾಸಿಗಳು ಇದ್ದುದ್ದು ಸಿಕ್ಲಡೀಸ್ ದ್ವೀಪಗಳಲ್ಲಿ, ಅಥೆನ್ಸ್ ಸಮೀಪದ ಸಮುದ್ರ ತೀರದಿಂದ ಆತ್ಮೀಯಕ್ಕೆ ಸರಪಳಿ ಯಂತೆ ಈ ದ್ವೀಪಗಳು ಹಬ್ಬಿವೆ. ಇವರ ವಿಷಯ ತಿಳಿದಿರುವುದೆಲ್ಲ ಹೆಚ್ಚಿನ ಮಟ್ಟಿಗೆ ಇವರು ಬಿಟ್ಟುಹೋದ ಅವಶೇಷಗಳಿಂದ. ಪ್ರ.ಶ.ಪೂ.2000ದ ಸುಮಾರಿಗೆ ಕ್ರೀಟ್ ದ್ವೀಪದಲ್ಲಿ ನಾಸಸ್ ನಗರದ ಪರಿಸರದಲ್ಲಿ ಅಪೂರ್ವ ನಾಗರಿಕತೆಯೊಂದು ಅಸ್ತಿತ್ವದಲ್ಲಿದ್ದು ಇದನ್ನು ಸಾಮಾನ್ಯವಾಗಿ ಮಿನೋವನ್ ನಾಗರಿಕತೆ ಎಂದು ಕರೆಯಲಾಗಿದೆ. ಮೈನಾಸ್ ಎಂಬ ಒಬ್ಬ ಪೌರಾಣಿಕ ಅರಸ ಈ ದ್ವೀಪದಲ್ಲಿ ವಾಸಿಸುತ್ತಿದ್ದ ನೆಂದೂ ಇವನ ಬಳಿ ಅತ್ಯಂತ ಬಲಿಷ್ಠ ವಾದ ಮಿನಟಾರ್ ಎಂಬ ಗೂಳಿ ಯಿತ್ತೆಂದೂ ಕಥೆಗಳಲ್ಲಿ ಹೇಳಿದೆ. ಆ ಕಾಲದಲ್ಲಿ ಗೂಳಿಗಳ ಕದನ ಬಹಳ ಮೆಚ್ಚಿನ ಆಟವಾಗಿತ್ತು ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಇದು ಅಂದಿನ ವರ್ಣಚಿತ್ರಗಳಲ್ಲೂ ಭಿತ್ತಿಚಿತ್ರ ಗಳಲ್ಲೂ ಕಂಡುಬಂದಿದೆ. ಈ ನಾಗರಿಕತೆಗೆ ಸೇರಿದ ಜನರಿಗೆ ಜೀವನದಲ್ಲಿ ಹೆಚ್ಚಿನ ಅಭಿರುಚಿಯೂ ತಮ್ಮ ಸಂಸ್ಕೃತಿಯನ್ನು ಕುರಿತ ಜ್ಞಾನವೂ ತೀವ್ರವಾಗಿತ್ತು. ರಾಜಧಾನಿಗೆ ಕೋಟೆ ಇಲ್ಲದಿರುವುದನ್ನು ಗಮನಿಸಿದರೆ ಇವರು ತಮ್ಮ ರಕ್ಷಣೆಗೆ ಬಹಳ ಮಟ್ಟಿಗೆ ನೌಕಾಬಲವನ್ನೇ ಅವಲಂಬಿಸಿದ್ದರೆಂಬುದು ಒಂದು ಶಿಲ್ಲ, ಎತ್ತರ 13 1/2" ಸ್ಪಷ್ಟವಾಗುತ್ತದೆ. ಚಿತ್ರ 1. ಪ್ರತ.ಪೂ.ಸು. 3000 ಪ್ರಶ.ಪೂ. 1400ರ ವೇಳೆಗೆ ಕ್ರೀಟ್ ದ್ವೀಪ ಶತ್ರುವಿನ ದಾಳಿಗೆ ತುತ್ತಾಯಿತು. ನಾಸಸ್ ನಗರ ಭಸ್ಮವಾಯಿತು. ಇದಕ್ಕೆ ಕಾರಣರು ಅಕೀಯನರು. ಇವರು ಆರ್ಗಲಿಸ್ ೮೧೩ ಖಾರಿಯ ಸಮೀಪದ ಮೈಸೀನೀ ಮತ್ತು ಟೆರಿನ್ಸ್ ನಗರಗಳಲ್ಲಿದ್ದ ಜನಗಳ ಸಾಂಸ್ಕೃತಿಕವಾಗಿ ಮಿನೋವನರಿಗಿಂತ ಹೆಚ್ಚು ಒರಟರಾದ ಈ ಜನ ಆ ಸಂಸ್ಕೃತಿಯ ಅನೇಕ ಅಂಶಗಳನ್ನು ಆತ್ಮೀಕರಿಸುವುದರಲ್ಲಿ ಯಶಸ್ವಿಯಾದರು. ಪ್ರ.ಶ.ಪೂ. 1100 ರ ವೇಳೆಗೆ ಇವರ ಸ್ಥಾನವನ್ನು ಡೋರಿಯನರು ಆಕ್ರಮಿಸಿದರು. ಇವರಿಗೆ ಕಬ್ಬಿಣದ ಉಪಯೋಗ ತಿಳಿದಿತ್ತು. ಉಳಿವು ಹಾಗೂ ಸ್ವಾಮಿತ್ವಗಳಿಗೆ ಬೇಕಾದ ಲಕ್ಷಣಗಳು ಈ ಜನರಲ್ಲಿದ್ದುವು. ಆದರೂ ಇವರದು ಇವರ ಪೂರ್ವಜರಿಗಿಂತ ಕೀಳಟ್ಟದ ಅಭಿರುಚಿಯಾಗಿತ್ತು. ಅಲ್ಲಿಂದ ನಾಲ್ಕು ಶತಮಾನಗಳ ಕಾಲದ ಗ್ರೀಕ್ ಇತಿಹಾಸವನ್ನು ಕಪ್ಪುಯುಗವೆನ್ನಲಾಗಿದೆ. ಆ ಶತಮಾನಗಳಿಗೆ ಸಂಬಂಧಿಸಿದ ವಿಷಯಗಳು ಯಾವುವೂ ತಿಳಿದಿಲ್ಲ. ಆದರೆ ಅದರಲ್ಲಿ ಕೆಲವಾದರೂ ಒಳ್ಳೆಯ ಗುಣಗಳಿದ್ದಿರಬೇಕು. ಏಕೆಂದರೆ ಅನಂತರದ ಗ್ರೀಕ್ ಇತಿಹಾಸ ತೇಜಸ್ವಿಯಾದ್ದೂ, ಉತ್ಕೃಷ್ಟವಾದುದೂ ಆಗಿದೆ. ಗ್ರೀಕರ ಕಪ್ಪುಯುಗಕ್ಕೆ ಸೇರಿದವನು ಹೋಮ‌ ಕವಿ. ಈತನ ಹಿಂದಿನ ಕಾಲದ ವೈಭವದ ವರ್ಣನೆಯೇ ಈತನದೆನ್ನಲಾದ ಕೃತಿಗಳಲ್ಲಿ ಕಂಡುಬರುತ್ತದೆ. ಚಿತ್ರ 2, ಚಿನ್ನದ ಬಟ್ಟಲ ಮೇಲಿನ ಕುಸುರಿ ಗ್ರೀಕರ ಕಲೆ, ವಾಸ್ತು, ಶಿಲ್ಪಗಳನ್ನು ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು. ಕಲೆ : ಪ್ರ.ಶ.ಪೂ. 3000ಕ್ಕೂ ಪ್ರಾಚೀನವಾದ ಕಲ್ಲಿನ ಪ್ರತಿಮೆಗಳು ದೊರೆತಿವೆ. ಇವನ್ನು ಸಿಕ್ಲಾಡಿಕ್ ವಿಗ್ರಹಗಳೆಂದೇ ಕರೆಯಲಾಗಿದೆ. ಲೂವ್ರ ಮತ್ತು ಬ್ರಿಟಿಷ್ ವಸ್ತುಸಂಗ್ರಹಾಲಯಗಳಲ್ಲಿ ಈ ವಿಗ್ರಹಗಳನ್ನು ಇಡಲಾಗಿದೆ. ಮೂರ್ಖತೆಯ ಒರಟು ವಿಗ್ರಹಗಳೆಂದು ಹಿಂದೆ ಇವನ್ನು ವಿಮರ್ಶಕರು ಬದಿಗೊತ್ತಿದ್ದರು. ಆದರೆ ಇಂದು ಇವನ್ನು ಹೆಚ್ಚು ಸೂಕ್ಷ್ಮವಾಗಿ ಅಭ್ಯಾಸ ಮಾಡಲಾಗಿದೆ. ಇವುಗಳಲ್ಲಿ ಹಲವಾರು ಗಣನೀಯ ಅಂಶಗಳಿವೆ. ಮೂಲತಃ ಈ ವಿಗ್ರಹಗಳಿಗೆ ವರ್ಣಲೇಪನ ಮಾಡಲಾಗಿತ್ತು. ಆದರೆ ಇಂದು ಆ ಬಣ್ಣಗಳು ಅಳಿಸಿಹೋಗಿವೆ. ಇವಕ್ಕೆ ಯಾವ ವರ್ಣದ್ರವ್ಯಗಳನ್ನು ಉಪಯೋಗಿಸಲಾಗಿತ್ತೆಂದು ಹೇಳುವುದೂ ಕಷ್ಟ ಇವುಗಳ ನಿರ್ಮಾಣದಲ್ಲಿ ಅಮೂರ್ತ ವಿಧಾನವನ್ನು ಅನುಸರಿಸಲಾಗಿದೆ. ಒಬ್ಬ ಮನುಷ್ಯನನ್ನು, ಒಂದು ದೃಶ್ಯವನ್ನು, ಒಂದು ವಸ್ತುವನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಸುವ ಯತ್ನವನ್ನು ಈ ಅಮೂರ್ತ ಭಾವನಾತ್ಮಕ ವಿಗ್ರಹಗಳಲ್ಲಿ ಕಾಣಬಹುದು. ಒಂದು ಚಿತ್ರ 1ರ ವಿಗ್ರಹದಲ್ಲಿ ಕೈಕಟ್ಟಿ ನೆಟ್ಟಗೆ ನಿಂತ ಒಬ್ಬಾತ ಯಾವುದೋ ಸಮಾರಂಭದಲ್ಲಿ ಭಾಗವಹಿಸುತ್ತಿರುವಂತೆ ತೋರುತ್ತದೆ. ಅವನ ದೇಹ ಸತ್ತ್ವಯುಕ್ತವಾದ್ದೆಂಬುದು ಮುಂಡ, ತೊಡೆಗಳು ಹಾಗೂ ಭುಜಗಳಿಂದ ಗೊತ್ತಾಗುತ್ತದೆ. ರುಂಡದಲ್ಲಿ ಕಾಣುವುದೆಲ್ಲ ಮೂಗೊಂದೇ, ಆ ವಿಗ್ರಹದಲ್ಲಿ ಶ್ರೀಮಂತಿಕೆಯ ಗಾಂಭೀರ್ಯವನ್ನೂ ಸ್ವಲ್ಪಮಟ್ಟಿನ ದುರಭಿಮಾನವನ್ನೂ ಅಳಿಸಿಬಹುದು. ಮಿನೋವನರ ಕಲೆಯಲ್ಲಿ ಅಮೂರ್ತಭಾವನೆಗಳಿದ್ದರೂ ಪ್ರಾಣಿಗಳು, ಸಸ್ಯಗಳು, ಮೀನುಗಳು, ಪುಷ್ಪಗಳು ಹಾಗೂ ಮನುಷ್ಯರ ಚಿತ್ರಣದಲ್ಲಿ ಉಲ್ಲಾಸ ಎದ್ದು ತೋರುತ್ತದೆ. ಚಿನ್ನದ ಬಟ್ಟಲುಗಳ ಮೇಲೆ (ಚಿತ್ರ 2) ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ಪಳಗಿಸಿದ ಗೂಳಿಗಳಲ್ಲಿಯ ಆಮೋದ ಚಿತ್ರಿತವಾಗಿರುವುದು ಕಾಣುತ್ತದೆ. ಇನ್ನೊಂದರಲ್ಲಿ ಮಿನೋವನರು ಜೀವದ ಹಂಗು ತೊರೆದು ಕಾಡು ಗೂಳಿಗಳನ್ನು ಹಿಡಿಯುತ್ತಿರುವ ಚಿತ್ರವಿದೆ. ಡೋರಿಯನರದು (ಪ್ರಶ.ಪೂ. 1100-700) ರೇಖಾವಿನ್ಯಾಸ ಶೈಲಿ ಎನ್ನಬಹುದು. ಅವರ ಕಾಲಕ್ಕೆ ಸೇರಿದ ಕಂಚಿನ ವಿಗ್ರಹಗಳ ಮತ್ತು ಪಾತ್ರೆಗಳ ಮೇಲೆ ಬಿಡಿಸಲಾದ ಚಿತ್ರಗಳಿಂದ ಇದು ಸ್ಪಷ್ಟವಾಗಿದೆ. ಮಾನವ ಹಾಗೂ ಪ್ರಾಣಿ ದೇಹಗಳ ಸಹಜ ವಕ್ರತೆಗಳನ್ನು ಇಲ್ಲಿ ಕಮಾನುಗಳಂತೆ ಅಥವಾ ಕೋನಗಳಂತೆ ತೋರಿಸಲಾಗಿದೆ (ಚಿತ್ರ 3), ಇವು<noinclude></noinclude> 7zl81qynmb9gto2kkvm1jibozv0c9o8 ಪುಟ:Mysore-University-Encyclopaedia-Vol-6-Part-16.pdf/೪೩ 104 118232 313670 2026-04-30T14:03:39Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೧೮ ಗ್ರೀಕ್ ಛಂದಸ್ಸು ಈತ ಅಡಕ ಮಾಡಬಲ್ಲ. ಆಳವಾದ ಭಾವ ಇವನ ಕಾವ್ಯಗಳ ಸರಳ ಭಾಷೆಯಲ್ಲಿ ಅಡಗಿದೆ. ಇವನ ಸೋದರಳಿಯ ಬ್ಯಾಕಿಲಿಡೀಸ್ ಇವನಿಂದ ಪ್ರಭಾವಿತನಾದವ. ಕಥನ ಕವನದಲ್ಲಿ ಬ್ಯಾಕಿಲಿಡೀಸನದು ಎತ್ತಿದ ಕೈ ಓದುಗರನ್ನು ಈತ... 313670 proofread-page text/x-wiki <noinclude><pagequality level="1" user="Pragathi. BH" /></noinclude>೮೧೮ ಗ್ರೀಕ್ ಛಂದಸ್ಸು ಈತ ಅಡಕ ಮಾಡಬಲ್ಲ. ಆಳವಾದ ಭಾವ ಇವನ ಕಾವ್ಯಗಳ ಸರಳ ಭಾಷೆಯಲ್ಲಿ ಅಡಗಿದೆ. ಇವನ ಸೋದರಳಿಯ ಬ್ಯಾಕಿಲಿಡೀಸ್ ಇವನಿಂದ ಪ್ರಭಾವಿತನಾದವ. ಕಥನ ಕವನದಲ್ಲಿ ಬ್ಯಾಕಿಲಿಡೀಸನದು ಎತ್ತಿದ ಕೈ ಓದುಗರನ್ನು ಈತ ರೋಮಾಂಚನಗೊಳಿಸಬಲ್ಲ. ಮೇಳಕಾವ್ಯದಲ್ಲಿ ಪೌರಾಣಿಕ ಕಥೆಗಳನ್ನು ಸಮೃದ್ಧವಾಗಿ ಬಳಸಿಕೊಂಡ ಇವನದು ತಿಳಿಯಾದ ಶೈಲಿ, ಪಿಂಡಾರ್ ಗ್ರೀಸಿನ ಮಹಾಕವಿಗಳಲ್ಲಿ ಒಬ್ಬ ನಾಡಿನ ಮಹಾ ಸಾಧನೆಗಳನ್ನು ಬರಲಿರುವ ಪೀಳಿಗೆಗಳಿಗೆ ಉಳಿಸಿಡುವುದು ಕಾವ್ಯದ ಮೊದಲ ಕರ್ತವ್ಯ ಎಂದು ಈತ ನಂಬಿದ್ದ. ಕಾವ್ಯ ಮನುಷ್ಯನ ಶೌರ್ಯ ಹಿರಿಮೆಗಳ ಮೇಲೆ ಅಮರವಾದ ಪ್ರಭೆಯನ್ನು ಚೆಲ್ಲುತ್ತದೆ, ಸತ್ತವರ ಚೇತನಗಳೂ ಕಾವ್ಯವನ್ನು ಆಲಿಸುತ್ತವೆ, ಆಸ್ವಾದಿಸುತ್ತವೆ ಎಂಬುದು ಇವನ ನಂಬಿಕೆ. ಉದ್ದೇಶಿತ, ಚಾತುರ್ಯದ ಜಟಿಲ ಕಲೆ ಇವನದು. ಇವನ ಕವನಗಳಲ್ಲಿ ಉಳಿದು ಬಂದಿರುವುವು ಬಹುಮಟ್ಟಿಗೆ ಗ್ರೀಸಿನ ಕ್ರೀಡಾ ಮಹೋತ್ಸವಗಳಿಗಾಗಿ ಬರೆದ ಮೇಳಗೀತಗಳು. ಇವನ ಕವನಗಳು ಕ್ಲಿಷ್ಟ ಪದಗಳ ಹೊಸ ಜೋಡಣೆಯಿಂದ ದೃಶ್ಯ ಕಣ್ಣಿಗೆ ಕಟ್ಟುವಂತೆ ಮಾಡಬಲ್ಲ, ಸಂತೋಷವನ್ನು ನೀಡಬಲ್ಲ ಶಕ್ತಿ ಇವಕ್ಕಿದೆ. ಈ ಮೂವರು ಪ್ರಖ್ಯಾತ ಕವಿಗಳ ಅನಂತರ ಮೇಳಗೀತ ಇಳಿಮುಖವಾಯಿತು. ನಾಟಕ ಪ್ರಾಧಾನ್ಯ ಗಳಿಸಿತು. ಇವರ ಅನಂತರ ಬಂದ ಕವಿಗಳಲ್ಲಿ ಸಾಮಾನ್ಯವಾಗಿ ಸಂಗೀತದ ಅಂಶವೇ ಹೆಚ್ಚು ಶೈಲಿಯಲ್ಲಿ ಕೃತಕತೆ ತಲೆದೋರುತ್ತದೆ. ಪ್ರ.ಶ.ಪೂ. 404 ರಲ್ಲಿ ಆದ ಅಥೆನ್ಸ್ ನಗರದ ಪತನ ಗ್ರೀಕ್ ಸಾಹಿತ್ಯಕ್ಕೇ ಒದಗಿದ ಮಹಾ ವಿಪತ್ತಾಯಿತು. ಪ್ರಶ.ಪೂ. ಮೂರನೆಯ ಶತಮಾನದಲ್ಲಿ ಗ್ರೀಕ್ ಕಾವ್ಯ ಸ್ವಲ್ಪಮಟ್ಟಿಗೆ ಅಲೆಕ್ಸಾಂಡ್ರಿಯದಲ್ಲಿ ತಲೆ ಎತ್ತಿತು. ಕ್ಯಾಲಿಮಾಕಸ್ (ಪ್ರಶ.ಪೂ. 310-240) ಮತ್ತು ಇನ್ನು ಕೆಲವರು ಕವನಗಳನ್ನು ಬರೆದರು. ಇವರು ಬಹು ಶ್ರೇಷ್ಠವೆನ್ನಬಹುದಾದ ಕಾವ್ಯವನ್ನು ಬರೆಯಲಿಲ್ಲ. ಆದರೆ ಗಮನಿಸಬೇಕಾದ ಸಾಧನೆ ಇವರದು. ರೊಮ್ಯಾಂಟಿಸಿಸಂ ಮೊದಲು ಕಾಣಿಸಿಕೊಳ್ಳುವುದು ಇವರ ಕಾವ್ಯದಲ್ಲಿ, ಸಂತೃಪ್ತ ಜೀವನದ ಗ್ರಾಮಾಂತರ ಕಾವ್ಯ ಪ್ರಾರಂಭವಾದುದು ಇವರಿಂದ. ಕ್ಯಾಲಿಮಾಕಸ್ ಭಜನ ಗೀತಗಳನ್ನೂ ನಾಟುನುಡಿಗಳನ್ನೂ ಬರೆದ. ಇವನ ಸಮಕಾಲೀನ ರೋಡ್ನನ ಅಪೊಲೋನಿಯಸ್ (ಪ್ರಶ.ಪೂ. 295-215) ಮಹಾಕಾವ್ಯವನ್ನು ಆರಿಸಿಕೊಂಡು ಮಧುರಪ್ರಣಯವನ್ನು ಸುಂದರವಾಗಿ ಚಿತ್ರಿಸಿದ್ದಾನೆ. ಕಥೆ ಹೇಳುವಾಗ ಈತ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಮಾಡಬಲ್ಲ. ಥಿಯೋಕ್ರಟಿಸ್‌ (ಪ್ರ.ಶ.ಪೂ. 316-260) ಮುಂದಿನ ಕಾವ್ಯದ ಮೇಲೆ ತುಂಬ ಪ್ರಭಾವ ಬೀರಿದವ, ಸಿಸಿಲಿಯ ಕುರುಬರ ಜೀವನವನ್ನು ನೆಪಮಾಡಿಕೊಂಡು ಸಂತೃಪ್ತ ಜೀವನವನ್ನು ವರ್ಣಿಸಿ ಸುಂದರವಾದ ಕವನಗಳನ್ನು ಬರೆದು ಪ್ಯಾಸ್ಟೋರಲ್ ಸಂಪ್ರದಾಯವನ್ನು ಈತ ಪ್ರಾರಂಭಿಸಿದ. ನಿಸರ್ಗವನ್ನು ಪ್ರೀತಿಸಿ ಅದರ ನೂರು ವಿವರಗಳನ್ನು ಆಸಕ್ತಿಯಿಂದ ಗುರುತಿಸಿದ ಕವಿಯ ಕೃತಿಗಳು ಇವು. ಕಣ್ಣುಗಳನ್ನು ಈತ ಬಹು ಎಚ್ಚರಿಕೆಯಿಂದ ಆರಿಸಿದ್ದಾನೆ. ಮಾಸ್ಟಸ್ (ಪ್ರ.ಕ.ಮ. 120) ಮತ್ತು ಬಿಯಾನ್ (ಪ್ರಶ.ಪೂ. 120) ಇವನನ್ನು ಅನುಕರಿಸಿದರು. ಕ್ಯಾಲಿಮಾಕಸ್ ಮತ್ತೆ ಜನಪ್ರಿಯಗೊಳಿಸಿದ ನಾಟುನುಡಿ ಶತಮಾನಗಳ ಕಾಲ ಉಳಿದು ಬಂತು. ಟಾರೆಂಟಮಿನ ಲಿಯೊನಿಡಾಸ್ (ಪ್ರಶ.ಪೂ. 274), ಆಸ್‌ ಪಿಯಡೀಸ್ (ಪ್ರಶ.ಪೂ. 290), ಮಿಲಿಯೇಜರ್ (ಪ್ರಶ.ಪೂ. 90) ಮೊದಲಾದವರು ಈ ಮಾಧ್ಯಮವನ್ನು ಬಳಸಿದರು. ಯುರೋಪಿನ ಕಾವ್ಯಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಕಾವ್ಯಕ್ಕೆ ಗ್ರೀಸಿನ ಕೊಡುಗೆ ಅಮೂಲ್ಯವಾದುದು. ಮಹಾಕಾವ್ಯ, ಮೇಳಗೀತ, ಭಾವಗೀತೆ, ನಾಟುನುಡಿ, ಪ್ರಗಾಥ, ಗ್ರಾಮಾಂತರಕಾವ್ಯ- ಈ ಎಲ್ಲ ಕಾವ್ಯಪ್ರಕಾರಗಳ ತೊಟ್ಟಿಲು ಪ್ರಾಚೀನ ಗ್ರೀಸ್. ಈ ಎಲ್ಲ ಪ್ರಕಾರಗಳಲ್ಲಿ ಕವಿದಿಗ್ಗಜಗಳನ್ನು ಈ ಪುಟ್ಟದೇಶ ಕೊಟ್ಟಿತು. ಹೋಮರ್, ಹೆಸಿಯಡ್, ಆಲ್‌ಸೇಯಿಯಸ್, ಸ್ಯಾಫೆ, ಅನಾಕ್ರಿಯಾನ್, ಸಿಮೊನೈಡೀಸ್, ಪಿಂಡಾರ್, ಬ್ಯಾಕಿಲಿಡೀಸ್ - ಯಾವ ನಾಡಾದರೂ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಹೆಸರುಗಳು ಇವು. ಹಲವು ಬಗೆಯ ಅಪೂರ್ವ ಪ್ರಯೋಗಗಳ ತವರು ಗ್ರೀಸ್ ಕಾವ್ಯ ವಿಭಾವನೆ ಹಾಗೂ ಬೌದ್ಧಿಕ ಶಕ್ತಿಗಳ ಅಪೂರ್ವ ಸಮ್ಮಿಲನವನ್ನು ಪ್ರಾಚೀನ ಗ್ರೀಕ್ ಕಾವ್ಯದಲ್ಲಿ ಕಾಣುತ್ತೇವೆ. ಗ್ರೀಕ್ ಕವಿಗಳು ಧೀಮಂತರು. ಅಲ್ಲದೆ ಇವರ ಕಾವ್ಯದಲ್ಲಿ ಅಮೂರ್ತತೆಗೆ ಅವಕಾಶವೇ ಇಲ್ಲ. ಪಲಾಯನದ ಮನೋಧರ್ಮ ಇವರ ಬಳಿ ಸುಳಿಯದು. ಯಾವ ಭ್ರಾಂತಿಗಳಿಗೂ ವಶರಾಗದೆ ಜೀವನದ ವಾಸ್ತವಿಕತೆಯನ್ನು ಎದುರಿಸುವ ಕವಿಗಳು, ಈ ನಾಡಿನವರು. ಮನುಷ್ಯನೇ ಈ ಕಾವ್ಯದ ಕೇಂದ್ರ, ಮನುಷ್ಯನ ದೇಹ, ಮನುಷ್ಯನ ರಾಗಭಾವಗಳು, ಅವನ ಬಯಕೆಗಳು, ಅವನ ವಿಧಿ ಇವುಗಳಲ್ಲಿ ಗ್ರೀಕ್ ಕವಿಯ ಆಸಕ್ತಿ. ದೇವತೆಗಳೂ ಮುಖ್ಯರಾಗುವುದು ಮನುಷ್ಯನ ಜೀವನದಲ್ಲಿ ಅವರ ಪಾತ್ರದಿಂದ. ಭೂಮಿಯ ಮೇಲಿನ ಬಾಳಿನ ಚಟುವಟಿಕೆ, ಸೊಗಸು, ಸೌಂದರ್ಯಗಳಿಗೆ ಮಾರುಹೋಗುತ್ತಾನೆ, ಗ್ರೀಕ್ ಕವಿ. ಆದರೆ ಈ ಜೀವನವನ್ನು ವಿಶಾಲವಾದ ಹಿನ್ನೆಲೆಯಲ್ಲಿ ಕಾಣುತ್ತಾನೆ; ಅದು ಎಷ್ಟು ಪ್ರಸ್ವ, ಅದರಲ್ಲಿ ಎಷ್ಟು ನೋವಿದೆ ಎಂಬುದನ್ನು ಗುರುತಿಸುತ್ತಾನೆ. ಆದರೆ ಅತಿಭಾವುಕತೆಗೆ ವಶನಾಗುವುದಿಲ್ಲ. ಧೀಮಂತ, ಗಂಭೀರ ಚಿಂತನೆ ಭಾವುಕತೆಗೆ ಕಡಿವಾಣ ಹಾಕುತ್ತದೆ. ಬಾಳನ್ನು ಸಮಗ್ರವಾಗಿ ಕಾಣುವ ವಿಶಿಷ್ಟ ದೃಷ್ಟಿ, ಇಲ್ಲಿಯ ಮಹಾಕವಿಗಳದು. ವಿಶ್ವಕಾವ್ಯದ ಚರಿತ್ರೆಯ ಪ್ರಾರಂಭದ ಅಧ್ಯಾಯಗಳಲ್ಲಿ, ಬಹು ಉಜ್ವಲವಾದ ಅಧ್ಯಾಯಗಳಲ್ಲಿ ಒಂದು, ಗ್ರೀಕ್ ಕಾವ್ಯದ ಚರಿತ್ರೆ (ಎಲ್.ಎಸ್.ಎಸ್.) ಗ್ರೀಕ್ ಛಂದಸ್ಸು : ಗ್ರೀಕ್ ಕಾವ್ಯಗಳಲ್ಲಿ ಸ್ಕೂಲವಾಗಿ ಎರಡು ಬಗೆಯ ಪದಸರಣಿ ಕಾಣಬರುತ್ತದೆ. ಒಂದೇ ತೆರನ ಸಾಲು ಉದ್ದಕ್ಕೂ ತಿರುತಿರುಗಿ ಬರುವ ಪಂಕ್ತಿಧಾಟಿ (ಸೈಕ್ಲಿಕ್ ವರ್ಸ್); ಹಲವು ಸಾಲುಗಳು ಕೂಡಿ ಆದ ವೃತ್ತ ಧಾಟಿ (ಲಿರಿಕ್ ಅಥವಾ ಸ್ಟ್ಯಾಂಜಾಯಿಕ್ ವರ್ಸ್). ಮೊದಲನೆಯದು ವಾಚನಕ್ಕೂ ಎರಡನೆಯದು ಗಾಯನಕ್ಕೂ ಅನುರೂಪ ಸಾಧನವಾಗಿದ್ದುವು. ಪಂಕ್ತಿಗಳನ್ನೂ ವ್ಯಕ್ತಿಗಳನ್ನೂ ವಿಶ್ಲೇಷಿಸಿ ಅಂಶಗಳಿ ಹೆಸರು ಕೊಟ್ಟು ಛಂದಸ್ಸಿನ ಸಿದ್ಧಾಂತ ನಿಶ್ಚಯಿಸಿ ಒಂದು ಶಾಸ್ತ್ರ ಎದ್ದುಬಂದದ್ದು ಪ್ರಶ. 7ನೆಯ ಶತಮಾನದಲ್ಲಿ; ಹೆಫೀಸ್ಪಿಯನ್ ಎಂಬ ಘನ ವಿದ್ವಾಂಸ ಛಂದಸ್ಸನ್ನು ಕುರಿತು 48 ಸಂಪುಟಗಳ ಉದ್ಯಂಥ ಬರೆದಿದ್ದನಂತೆ. ಅವನ ಮತ್ತು ಇತರರ ಗ್ರಂಥಗಳ ಚೂರುಪಾರು ಅವಶೇಷವೇ ಗ್ರೀಕ್ ಛಂದೋವ್ಯಾಸಂಗಿಗಳಿಗೆ ಆಧಾರ. ನಾಲ್ಕಾರು ಶತಮಾನಗಳ ಹಿಂದಣ ಕವಿತ್ವವ್ಯವಹಾರ ಹೆಫೀಸ್ಪಿಯನ್ ಮೊದಲಾದ ಪಂಡಿತರಿಗೆ ಎಷ್ಟರಮಟ್ಟಿಗೆ ಗೊತ್ತಿದ್ದಿತೋ ಹೇಳಲಾಗದು. ಆದರೂ ಅವರ ಮಾರ್ಗದರ್ಶನಕ್ಕೆ ಈಚಿನವರು ಒಪ್ಪದೆ ಹೋದರೆ ಪೂರ್ಣ ಅಜ್ಞಾನವೇ ಇನ್ನೊಂದು ದಾರಿ. ಆದ್ದರಿಂದ ನಿಜವೋ ಸುಳ್ಳೋ ಅರ್ಧ ನಿಜವೋ ಅಂತೂ ಗ್ರೀಕ್ ಛಂದಸ್ಸಿನ ಈ ವಿವರವನ್ನು ಎಲ್ಲರೂ ಬಳಸುತ್ತ ಬಂದಿದ್ದಾರೆ. ಗ್ರೀಕ್ ಛಂದಸ್ಸಿನ ಮೂಲಾಂಶ ಮಾತ್ರೆ (ಕ್ವಾಂಟಿಟಿ) ಅರ್ಥಾತ್ ಉಚ್ಚಾರಾಂಶ ತೆಗೆದುಕೊಳ್ಳುವ ಕಾಲ. ಆ ಮಾನದಿಂದ ಪ್ರಸ್ವ ದೀರ್ಘ ಎಂಬ ಭೇದ ಉಚ್ಚಾರಾಂಶಗಳಿಗೆ ಉಂಟಾಯಿತು. ದೀರ್ಘ ತೆಗೆದುಕೊಳ್ಳುವ ಕಾಲ ಹಸ್ಪದ ಎರಡರಷ್ಟು ಎಂದು ಎಣಿಕೆ ಸಂಸ್ಕೃತದ ಲಘು ಗುರುಗಳನ್ನು ನೆನೆಯಬಹುದು). ಪ್ರಸ್ವ ದೀರ್ಘ ಉಚ್ಚಾರಾಂಶಗಳು ಕೂಡಿ ಗುಂಪು ಅಥವಾ ಗಣ (ಹೌಸ್ ಅಥವಾ ಫುಟ್) ಆಗುತ್ತದೆ. ಹಲವು ಗಣಗಳ ಕಿರು ಸರಪಣಿಯೇ ಪಂಕ್ತಿ ಅಥವಾ ಪಾದ (ಸ್ಟೈಕೋಸ್; ವರ್ಸ್), ಗಣಗಳಲ್ಲಿ ಹನ್ನೆರಡು ವಿಧದವು ಮುಖ್ಯ ಹಸಕ್ಕೆ ಆ ಎಂಬುದೂ ದೀರ್ಘಕ್ಕೆ - ಎಂಬುದೂ ಲೇಖನ ಸಂಕೇತ: 1. 2. ಟೋಕಿ 3. 4. 5. ಆನಪೀಸ್ಟ್ 6. 7. 8. 9. ಕೋರಿಯಾಂಬ್ 10. ಪಿಯನ್ 11. 12. rodr --n -0- -n- -33- - UUU ಅಥವಾ JU ಗಣದಲ್ಲಿ ಬರುವ ಹಸ್ವ ದೀರ್ಘ ಉಚ್ಚಾರಾಂಶಗಳ ಪರಸ್ಪರ ಪ್ರಮಾಣದ ಮೇಲೆ ಗಣಗಳು ವಿಂಗಡವಾಗುತ್ತಿದ್ದುವು. ಒಂದು ದೀರ್ಘ ಎರಡು ಹಸ್ಯಗಳಿಗೆ ಸಮ ಎಂಬ ಸೂತ್ರದಿಂದ, ಡ್ಯಾಕ್ಟಿಲ್ ಸ್ಪಾಂಡಿ ಆನಪೀಸ್ಟ್ ಮೂರೂ ಐಸಾನ್ ಅಥವಾ ಸಮಪ್ರಮಾಣ ಗಣ. ಅಯಾಂಬ್ ಟೋಕಿ ಟ್ರೈಬ್ರಾಕ್ ಮೂರೂ ಡಿಪ್ಲಾಸಿಯಾನ್ ಅಥವಾ ದುಪ್ಪಟ್ಟು ಪ್ರಮಾಣ ಗಣ, ಕ್ರೀಟಿಕ್ ಪಿಯನ್ ಬಾಕ್ಕಿಯಾಕ್ ಮೂರೂ ಮೂರು : ಎರಡು ಅಥವಾ ಎರಡು : ಮೂರು ಪ್ರಮಾಣದ ಗಣ, ಎಮಿಯೋಸಿಯಾನ್ ಎಪಿಟ್ರೈಟ್ ಡಾಕ್ಟ್ಯಾಕ್‌ ಗಳಿಗೆ ಸಂಯುಕ್ತ ಗಣ ಎಂಬ ಅಂಕಿತವಿದೆ. ಒಂದು ಗಣಕ್ಕೆ ಬದಲಾಗಿ ಇನ್ನೊಂದು ಗಣವನ್ನು ಇಡುವುದು ನಿಯಮಬದ್ಧವಾಗಿತ್ತು; ಎಂದರೆ ಅದರ ಕಾಲ ಇದರ ಕಾಲದಿಂದ ಹೆಚ್ಚು ಕಡಿಮೆ ಆಗಕೂಡದು. ಡ್ಯಾಕ್ಸಿಲ್ಲಿಗೆ ಬದಲು ಸ್ಪಾಂಡಿ ಬರಬಹುದು, ಕೀಟಕ್ಕಿಗೆ ಬದಲು ಪಿಯನ್, ಅಯಾಂಬಿಗೂ ಟೋಕಿಗೊ ಬದಲು ಟ್ರೈಬಾಕ್- ಹೀಗೆ ಪಂಕ್ತಿಗಳ ವಿಚಾರದಲ್ಲಿ ಗ್ರೀಕರ ಲೆಕ್ಕಚಾರ ಹೀಗಿತ್ತು : ಅಯಾಂಬ್ ಟೋಕಿ ಆನಪೀಸ್ಟ್ ಇವು ಎರಡೆರಡು ಬಂದರೆ ಅದೊಂದು ಮೆಟ್ರಾನ್ ಎಂದರೆ ಏಕಾಂಶ ಅಥವಾ ಏಕಮಾನ; ಅದಕ್ಕೆ ಡೈಪೊಡಿ ಎಂಬುದು ಛಂದೋನಾಮ, ಡ್ಯಾಕ್ಟಿಲ್ ಸ್ಪಾಂಡಿ ಒಂದೊಂದೇ ಒಂದು ಏಕಾಂಶ. ಆದ್ದರಿಂದ ಅಯಾಂಬಿಕ್ ಟೆಟ್ರಾಮೀಟರ್ ಎಂಬುದು ಎಂಟು ಅಯಾಂಬುಗಳ ಪಾದ. ಡ್ಯಾಕ್ಟಿಲಿಕ್ ಹೆಕ್ಸಾಮೀಟರ್ ಎಂಬುದಾದರೂ ಆರೇ ಡ್ಯಾಕ್ಟಿಲಿಕ್ಕುಗಳ ಪಾದ.<noinclude></noinclude> 72jndsrcgc3z2efyx0jaq8fkb3cqqpq ಪುಟ:Mysore-University-Encyclopaedia-Vol-6-Part-16.pdf/೪೪ 104 118233 313671 2026-04-30T14:03:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರೀಕ್ ಧರ್ಮ ತನಗೆ ಉಚಿತವೆಂದು ತೋರಿಬಂದ ಯಾವ ಲಕ್ಷಣದ ಪಂಕ್ತಿಯನ್ನಾದರೂ ಬಳಸಿಕೊಳ್ಳುವ ಸ್ವಾತಂತ್ರ್ಯ ಕವಿಗೆ ಇದ್ದರೂ ಒಂದೊಂದು ಕಾವ್ಯಪ್ರಕಾರಕ್ಕೆ ಒಂದೊಂದು ತರನ ಪಂಕ್ತಿ ಅಚ್ಚುಕಟ್ಟಾಗಿ ಹೊಂದಿಕೊಂಡು ಅದಕ್ಕ... 313671 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರೀಕ್ ಧರ್ಮ ತನಗೆ ಉಚಿತವೆಂದು ತೋರಿಬಂದ ಯಾವ ಲಕ್ಷಣದ ಪಂಕ್ತಿಯನ್ನಾದರೂ ಬಳಸಿಕೊಳ್ಳುವ ಸ್ವಾತಂತ್ರ್ಯ ಕವಿಗೆ ಇದ್ದರೂ ಒಂದೊಂದು ಕಾವ್ಯಪ್ರಕಾರಕ್ಕೆ ಒಂದೊಂದು ತರನ ಪಂಕ್ತಿ ಅಚ್ಚುಕಟ್ಟಾಗಿ ಹೊಂದಿಕೊಂಡು ಅದಕ್ಕೆ ಮೀಸಲಿಟ್ಟಂತೆ ನಡೆದುಬಂತು. ಭನ್ಯಾವ್ಯ (ಪಿಪಿ) ಉಪಯೋಗಿಸಿಕೊಂಡದ್ದು ಸಾಲಿಗ್ ಹಾನಿಟರ್ – ಅರು ಡ್ಯಾಕ್ಟಿಲ್‌ಗಳ ಪಾದ. ಅಲ್ಲೊ ಇಲ್ಲೊ ಒಂದು ಸ್ಟಾಂಡಿ ಡ್ಯಾಕ್ಸಿಲ್ಲಿಗೆ ಬದಲಾಗಿ ಬರುತ್ತಿತ್ತು. ಕೊನೆಯ ಗಣ ಸ್ಟಾಂಡಿ ಎಂದೇ ಪರಿಗಣನೆ. ಪಾದದ ಮಧ್ಯೆ ಬಹುತೇಕ ಮೂರನೆಯ ಅಥವಾ ನಾಲ್ಕನೆಯ ಗಣದೊಳಗೆ ಒಂದು ಉಸಿರ್ದಾಣ ಅಥವಾ ವಿರಾಮ (ಸೀಸುರಾ) ಕಡ್ಡಾಯವಾಗಿತ್ತು. ಅಲ್ಲದೆ ಉಪವಿರಾಮ ಬರಬಹುದಾಗಿಯೂ ಇತ್ತು. ಬೇಕೆನ್ನಿಸಿದಾಗ ಮುಖ್ಯವಿರಾಮದಿಂದ ಪಂಕ್ತಿಗೆ ಎರಡು ಅಸಮ ಭಾಗ (ಕಮಾ) ಲಭಿಸುತ್ತಿತ್ತು. ಆರು ಡ್ಯಾಕ್ಟಿಲ್‌ಗಳ ಒಂದನೆಯ ಪಂಕ್ತಿ, ಐದು ಡ್ಯಾಕ್ಟಿಲ್‌ಗಳ ಎರಡನೆಯ ಪಂಕ್ತಿ ಕೂಡಿ ಒಂದು ದ್ವಿಪದಿ ಆಗುತ್ತಿತ್ತು. ಅದು ಶೋಕಗೀತಗಳಿಗೆ ಬಳಸಲ್ಪಟ್ಟಿತಾಗಿ ಅದಕ್ಕೆ ಶೋಕಗೀತದ ದ್ವಿಪದಿ (ಎಲಿಜೆಯಿಕ್ ಕಪ್ಲೆಟ್) ಎಂದೇ ಹೆಸರು. ನಾಟಕಗಳಲ್ಲಿ ಸಂಭಾಷಣಾ ಭಾಗಕ್ಕೆ ಸಮಂಜಸವೆಂದು ಕಂಡುಬಂದ ಪಂಕ್ತಿ ಅಯಾಂಬಿಕ್ ಟ್ರಿಮೀಟರ್ - ಆರು ಅಯಾಂಬುಗಳ ಪಾದ. ಅದರ ರಚನಾಕ್ರಮ ಇದು: -0-0-0-0-0-0 ಐದನೆಯ ಉಚ್ಚಾರಾಂಶದ ಅನಂತರ ಒಂದು ವಿರಾಮ ಸಾಮಾನ್ಯವಾಗಿ ಇರುತ್ತಿತ್ತು. ಕಾಮೆಡಿಗಳಲ್ಲಿ ಗಣಪಲ್ಲಟಕ್ಕೆ ಹೆಚ್ಚು ಅವಕಾಶ ಸಿಗುತ್ತಿತ್ತು. ಅಯಾಂಬಿನ ಬದಲು ಆನಪೀಸ್ಟ್ ಧಾರಾಳವಾಗಿ ಬರಬಹುದಾಗಿತ್ತು, ಕೊಟ್ಟಕೊನೆಯ ಅಯಾಂಬ್ ವಿನಾ. ಗಂಭೀರನಾಟಕದಲ್ಲಿ ಪ್ರೀಸೈಯಿಕ್ ಸಿಟಾಮೀಟರ್ ಎಂ ಟ್ರೋಕಿಗಳ ಕೂಟ ಪರಿಕ್ತಿಯಾಗುತ್ತಿತ್ತು, ಹಲವುವೇಳೆ, ಅದರ ರಚನೆ ಹೀಗಿರುತ್ತಿತ್ತು : ------ ಆನಪೀಸ್ಟ್ ಟ್ರೈಬಾಕೂ ಬದಲಾಗಿ ಬರುವ ರಿಯಾಯತಿಗೆ ಮಿತಿ ಇರಲಿಲ್ಲ. ಯುದ್ಧ ಪ್ರಚೋದನೆಗೂ ಸೈನಿಕರ ನಡಿಗೆಗೂ ಆಸಸ್ಟ್ ಪ್ರಮುಖವಾದ ಪಂಕ್ತಿ ಒಪ್ಪಾಗಿತ್ತು. ಪ್ರಸ್ಟ ಉಚ್ಚಾರಾಂಶ ಹೆಜ್ಜೆ ಎತ್ತುವಾಗ, ದೀರ್ಘ ಉಚ್ಚಾರಾಂಶ ಹೆಜ್ಜೆ ಇಳಿಸಿ ನೆಲ ಘಟ್ಟಿಸುವಾಗ, ತಾಳದ ಹುಸಿ ಏಟುಗಳಂತೆ ಮೋಪಾಗಿ ಹೊಂದಿಕೊಳ್ಳುತ್ತಿದ್ದುವು. ಕದನಗೀತದಲ್ಲಿ ರೋದನದ ಭಾಗ ಇದ್ದಾಗ ಸ್ಟಾಂಡಿಗಳು ಹೆಚ್ಚಾಗಿ ಬಂದು ವಿಲಂಬ ಗಾಂಭೀರ್ಯದ ಅಭಿವ್ಯಕ್ತಿಗೆ ನೆರವಾಗುತ್ತಿದ್ದುವು. ಭಾವಗೀತದಲ್ಲೂ ನೃತ್ಯಗೀತದಲ್ಲೂ ನಾನಾಬಗೆಯ ಪಂಕ್ತಿ ಬೇಕಾಗುತ್ತಿತ್ತು ಎಂದು ಹೇಳಬೇಕಾಗಿಲ್ಲ. ಒಂದೇ ವೃತ್ತದಲ್ಲಿ ಹಲವು ತೆರನ ಪಂಕ್ತಿಗಳನ್ನು ಜೋಡಿಸುವುದಕ್ಕೆ ಅಭ್ಯಂತರವಿರಲಿಲ್ಲ. ಸ್ವಾಸ್ಥ್ಯ, ಅಲ್ಲಿಯನ್ ತಮ್ಮದೇ ಆದ ವೃತ್ತಕ್ಕೆ ಹೆಸರಾದರು. ಸ್ಯಾಥೊ ವೃತ್ತ : -CI-CI-CUT- 51-5 ಇಂಥ ಮೂರು ಪಂಕ್ತಿ, ಕೊನೆಗೆ ಅಡಾನಿಕ್ ಎಂಬ ಈ ಪಂಕ್ತಿ : ಆಲ್ಕಿಯಸ್ ವೃತ್ತ : ಇಂಥ ಪಂಕ್ತಿ ಮತ್ತೆರಡು, ತದನಂತರ 5-10-10-10-10 5-10-100-100- ಪಿಂಡಾ‌ ಬಳಸಿಕೊಂಡ ಪಂಕ್ತಿಗಳಿಗೆ ಬಲು ವೈವಿಧ್ಯವಿತ್ತಲ್ಲದೆ ಎಪಿಟ್ರೈಟ್ ಗಣ (ಎಸ್.ಎ.ಆರ್., ಎಲ್.ಎಸ್.ಎಸ್.) ಗ್ರೀಕ್ ಧರ್ಮ : ಐರೋಪ್ಯ ನಾಗರಿಕತೆ, ಸಂಸ್ಕೃತಿಗಳ ಮೇಲೆ ಗ್ರೀಕರ ಪ್ರಭಾವ ಬಹಳ ತೀಕ್ಷ್ಮವಾದುದು; ಬಹಳ ಕಾಲ ನಡೆದುಬಂದಂಥದು. ರಾಜಕೀಯವಾಗಿ ಅಲ್ಲದೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಕೂಡ ಅವರು ಇತರ ದೇಶಗಳ ಮೇಲೆ ತಮ್ಮ ಪ್ರಖರವಾದ ಪ್ರಭಾವವನ್ನು ಬೀರಿದರು. ಪ್ರಾರಂಭಕಾಲದಿಂದ ಕ್ರಿಸ್ತಮತ ಗ್ರೀಸಿನಲ್ಲಿ ಬೇರೂರಿದ ವರೆಗಿನ ಗ್ರೀಕ್ ಧರ್ಮದ ಪರಿಚಯವನ್ನು ಇಲ್ಲಿ ಕೊಡಲಾಗಿದೆ. ಮೊದಲ ಭಾಗದಲ್ಲಿ ಆ ಧರ್ಮದ ಒಟ್ಟಾರೆ ತಾತ್ವಿಕ ಚಿಂತನೆ ಎಂಥದು ಎಂಬುದನ್ನೂ ಎರಡನೆಯ ಭಾಗದಲ್ಲಿ ಧರ್ಮದ ಇತಿಹಾಸವನ್ನೂ ನೋಡಬಹುದು. ಗ್ರೀಕ್ ತತ್ತ್ವಜಿಜ್ಞಾಸೆಯ ಸಾರಸಂಗ್ರಹ : ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳನ್ನು ಕುರಿತು ಚಿಂತಿಸುವುದು ತತ್ತ್ವಜಿಜ್ಞಾಸೆಯ ಮೂಲ. ಈ ರೀತಿಯ ಪಾಶ್ಚಾತ್ಯ ತತ್ತ್ವ ಜಿಜ್ಞಾಸೆ ಗ್ರೀಸಿನಲ್ಲಿ ಪ್ರ.ಶ.ಪೂ. ಏಳನೆಯ ಶತಮಾನದಲ್ಲಿ ಪ್ರಾರಂಭವಾಯಿತು. ಇದಕ್ಕೆ ಸ್ಫೂರ್ತಿ ೮೧೯ ಒದಗಿದ್ದು ಈಜಿಪ್ಟ್, ಬ್ಯಾಬಿಲಾನುಗಳಿಂದ ಎಂದು ಕೆಲವರೂ ಪ್ರಾಚ್ಯದೇಶಗಳಿಂದ ಎಂದು ಕೆಲವರೂ ಅಭಿಪ್ರಾಯಪಡುತ್ತಾರೆ. ಇದರ ಸತ್ಯಾಸತ್ಯತೆಗಳನ್ನು ನಿರ್ಧರಿಸುವುದು ಕಷ್ಟ. ಈ ದೇಶಗಳ ಪ್ರಭಾವ ಅಲ್ಪಸ್ವಲ್ಪ ಇದ್ದಿರಬಹುದು; ಆದರೆ ಗ್ರೀಕರ ತತ್ತ್ವಚಿಂತನೆ ತನ್ನದೇ ಆದ ಆಧಾರದ ಮೇಲೆ ಬೆಳೆಯಿತೆಂಬುದರಲ್ಲಿ ಸಂಶಯವಿಲ್ಲ. ಗ್ರೀಕರ ತತ್ತ್ವಚಿಂತನೆಯಲ್ಲಿ ಆ ಜನರ ರೀತಿನೀತಿಗಳನ್ನು ಹೊಂದಿಕೊಂಡ ಒಂದು ವೈಶಿಷ್ಟ್ಯವಿದೆ. ಈ ವೈಶಿಷ್ಟ್ಯಕ್ಕೆ ಭೌಗೋಳಿಕ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಗ್ರೀಕರಲ್ಲಿ ವಿಶ್ವವನ್ನು ಕುರಿತು ಅದಮ್ಯ ಕುತೂಹಲವಿದ್ದುದು ಕಂಡುಬರುತ್ತದೆ. ಜೀವನದ ವೈವಿಧ್ಯ ಯುಕ್ತಾಯುಕ್ತತೆಗಳಲ್ಲಿ, ಸೌಂದರ್ಯೋಪಾಸನೆಯಲ್ಲಿ ಒಂದು ಸಹಜ ಉತ್ಸಾಹ ಅವರಲ್ಲಿತ್ತು. ವಿಶ್ವರಹಸ್ಯವನ್ನು ಭೇದಿಸುವ ಮೊಟ್ಟಮೊದಲ ಐರೋಪ್ಯ ಪಯಕ್ಕೆ ಕ್ ಚಿಂತಕರಲ್ಲಿ ಕಾಣುತ್ತದೆ. ಗ್ರೀಕರು ಸ್ವಾತಂತ್ರ್ಯಪ್ರಿಯರೂ ನೈಸರ್ಗಿಕ ಸೌಂದರ್ಯಕ್ಕೆ ಮಾರುಹೋದವರೂ ಆಗಿದ್ದರು. ಸಮುದ್ರದಿಂದ ಸುತ್ತುವರಿಯಲ್ಪಟ್ಟಿದ್ದರಿಂದ ಗ್ರೀಸಿನ ಜನ ಸಾಹಸಿಗಳಾಗಲು ಅವಕಾಶವಾಯಿತು. ಅವರಿಗೆ ಹೊರದೇಶಗಳ ಪರಿಚಯ ಮಾಡಿಕೊಳ್ಳಬೇಕಾದ ಅಗತ್ಯವಿತ್ತು ಇತರ ದೇಶಗಳೊಡನೆ ವಾಣಿಜ್ಯ ವ್ಯಾಪಾರಗಳಲ್ಲಿ ಅವರು ತೊಡಗಿದ್ದರು. ಹತ್ತಿರದ ಇತರ ದೇಶಗಳಲ್ಲಿ ವಸಾಹತುಗಳನ್ನು ನಿರ್ಮಿಸುವ ಅವಕಾಶ ಅವರದಾಯಿತು. ಇದರಿಂದಾಗಿ ಅವರಿಗೆ ಇತರರೊಡನೆ ಸಂಪರ್ಕ ಬೆಳೆಯಿತು. ಹೊರಪ್ರಪಂಚದ ಪರಿಚಯ ಅವರಿಗೆ ಸ್ಫೂರ್ತಿ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವರ ದೃಷ್ಟಿ ವಿಶಾಲವಾಗಲು ಇದೂ ಒಂದು ಕಾರಣವಾಯಿತು. ಅವರು ಬೆಳೆಸಿದ ತತ್ತ್ವಜ್ಞಾನ ಅವರ ನಗರರಾಜ್ಯವಾದ ಅಥೆನ್ಸಿನಲ್ಲಿಯೇ ಅಲ್ಲದೆ ವಸಾಹತುಗಳಲ್ಲಿಯೂ ಬೆಳೆದು ಬೆಳಗಿತು. ಪರ್ಷಿಯದೊಡನೆ ಯುದ್ಧ ಮುಗಿದ ಮೇಲೆ ಅಥೆನ್ಸ್ ಗ್ರೀಕ್ ಸಂಸ್ಕೃತಿಯ ಕೇಂದ್ರವಾಯಿತು; ಏಷ್ಯಮೈನರಿನಲ್ಲಿ ಗ್ರೀಸಿನ ತತ್ತ್ವಜ್ಞಾನ ರೂಪುಗೊಂಡಿತು. ದೇವರೆಂದರೆ ಏನು, ಈ ಜಗತ್ತಿನ ಸ್ವರೂಪವೆಂಥದು, ನಾವು ಯಾರು, ನಮ್ಮ ಸ್ವರೂಪವೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಪ್ರಾರಂಭವಾಯಿತು. ಹೀಗೆ ಹೊಸ ಜಿಜ್ಞಾಸೆ ಆರಂಭವಾದಾಗ, ಪುರಾಣಪ್ರಕ್ರಿಯೆ ಮಸುಕಾಯಿತು. ಅತಿ ಪ್ರಾಚೀನ ಗ್ರೀಸಿನಲ್ಲಿ ಈ ರೀತಿಯ ಪ್ರಶ್ನೆಗಳು ಎದ್ದಿದ್ದವೇ, ಅವುಗಳಿಗೆ ದೊರೆತ ಉತ್ತರಗಳೇನು ಎನ್ನುವುದರ ಮೇಲೆ ಬೆಳಕು ಚೆಲ್ಲುವಷ್ಟು ಸಂಗತಿಗಳು ದೊರೆತಿಲ್ಲ. ಎಷ್ಟೋ ಕಟ್ಟುಕಥೆಗಳು ಪ್ರಚಾರದಲ್ಲಿದ್ದಿರಬಹುದೆಂದು ಮಾತ್ರ ಊಹಿಸಬಹುದಾಗಿದೆ. ಆದರೆ ಅನಂತರ ನಡೆದ ಜಿಜ್ಞಾಸೆಗೆ ಅಲ್ಲಿ ಅವಕಾಶವಾದಂತಿಲ್ಲ. ಈ ಪೌರಾಣಿಕ ಮನೋಭಾವ ಕ್ರಮೇಣ ಜಾರಿಹೋಗಿ ನೂತನ ತಾತ್ವಿಕ ಪ್ರಶ್ನೆಗಳು ಎದ್ದಿರಬೇಕು ಎನ್ನಿಸುತ್ತದೆ. ಗ್ರೀಸಿನ ಪ್ರಾಚೀನ ಕವಿಗಳಾದ ಹೋಮ‌ ಮತ್ತು ಹೆಸಿಯಡ್ಡರ ಕಾವ್ಯಗಳಲ್ಲಿ ಧರ್ಮಕ್ಕೆ ಪ್ರಾಧಾನ್ಯವಿದ್ದರೂ ತತ್ತ್ವ ಚಿಂತನೆಯ ಕುರುಹುಗಳೂ ಅಲ್ಲಲ್ಲಿ ಕಂಡುಬರುತ್ತವೆ. ನಿಸರ್ಗದಲ್ಲಿನ ಸಂಗತಿಗಳಿಗೆ ನೈಸರ್ಗಿಕ ಕಾರಣಗಳನ್ನು ಹುಡುಕುವ ಪ್ರವೃತ್ತಿಯನ್ನು ಹಸಿಯಡ್ಡನಲ್ಲಿ ಕಾಣಬಹುದು. ಜ್ಯೂಸ್ ಸೃಷ್ಟಿಕರ್ತ ಎಂಬ ಅಭಿಪ್ರಾಯ, ಜಗತ್ತಿನ ಉಗಮ ಏಕತತ್ತ್ವವೊಂದರಿಂದ ಆಯಿತು ಎನ್ನುವ ಅರಿವು ಇಲ್ಲಾಗಲೇ ಮೂಡಿದೆ. ಅಯೋನಿಯದ ತತ್ತ್ವಜ್ಞಾನಿಗಳು ಮೊದಮೊದಲಿಗೆ ಈ ರೀತಿಯ ಚಿಂತನೆಯನ್ನು ವ್ಯವಸ್ಥಿತವಾಗಿ ಮಾಡಲು ಆರಂಭಿಸಿದರು. ಬರ್ನೆಟ್ ಎಂಬ ವಿದ್ವಾಂಸ ಹೇಳುವಂತೆ, ಇವರು ಪುರಾಣಕಥೆಗಳನ್ನು ಹೇಳುವುದನ್ನು ಕೈಬಿಟ್ಟರು; ಕಥೆಯ ಸ್ಥಾನದಲ್ಲಿ ವಿಚಾರ ಆರಂಭವಾಯಿತು. ಅರಿಸ್ಟಾಟಲ್ ಇವರನ್ನು ಭೌತತತ್ತ್ವಜ್ಞಾನಿಗಳು ಎಂದು ಕರೆಯುತ್ತಾನೆ. ಜಗತ್ತಿನ ಘಟನೆಗಳೆಲ್ಲ ದೇವದೇವತೆಗಳಿಂದ ಆಗುತ್ತವೆ ಎಂಬ ನಂಬಿಕೆಯನ್ನು ತೊರೆದು ಇವಕ್ಕೆ ಕಾರಣವಾದ ಕೆಲವು ತತ್ತ್ವಗಳನ್ನು ಹುಡುಕಲು ಇವರು ತೊಡಗಿದರು. ಮೊದಮೊದಲಿಗೆ ಗ್ರೀಕ್ ತತ್ತ್ವಜ್ಞಾನ ನಿಸರ್ಗದ ಸಮಸ್ಯೆಗಳನ್ನು ಎದುರಿಸಿತು. ಈ ವಿಶ್ವದಲ್ಲಿರುವ ಎಲ್ಲ ವಿವಿಧ ವಸ್ತುಗಳಿಗೂ ಮೂಲಭೂತವಾದ ದ್ರವ್ಯವಾವುದು ಎಂಬ ಪ್ರಶ್ನೆ ಮುಖ್ಯವಾಯಿತು. ಗ್ರೀಕ್ ತತ್ತ್ವಜ್ಞಾನದ ಚರಿತ್ರೆಯಲ್ಲಿ ಏಳು ಪ್ರಾಜ್ಞರ ಉಲ್ಲೇಖವಿದೆ. ಈ ಪ್ರಾಜ್ಞರಲ್ಲಿ ಥೇಲ್ಸ್, ಬಯಾಸ್ ಮತ್ತು ಸೋಲನರು ಸೇರಿದ್ದಾರೆ. ಇವರ ವಚನಗಳಲ್ಲಿ ಜೀವನವನ್ನು ನಡೆಸಿಕೊಳ್ಳಬೇಕಾದ ರೀತಿನೀತಿಗಳ ಸೂಚನೆಗಳಿವೆ. ಇಲ್ಲಿ ದರ್ಶನಕ್ಕಿಂತಲೂ ಧರ್ಮದ ಅಂಶವೇ ಹೆಚ್ಚಾಗಿದೆ. ಗ್ರೀಕರ ಚಿಂತನೆ ಕ್ರಮೇಣ ಬಹಿರಂಗದಿಂದ ಅಂತರಂಗದೆಡೆಗೆ ಒಲಿಯಿತು. ಮಾನವನ ಅಂತರಂಗವನ್ನು ಕುರಿತ ಚಿಂತನೆ ಸಾಕ್ರಟೀಸ್, ಪ್ಲೇಟೊ ಮತ್ತು ಅರಿಸ್ಟಾಟಲರ ತತ್ತ್ವಜ್ಞಾನದಲ್ಲಿ ಪರಾಕಾಷ್ಠೆ ಮುಟ್ಟಿತು. ಗ್ರೀಕ್ ತತ್ತ್ವಜ್ಞಾನದ ಚರಿತ್ರೆಯಲ್ಲಿ ಮೂರು ಘಟ್ಟಗಳನ್ನು ವಿಂಗಡಿಸಬಹುದು. ಪ್ರಶ.ಪೂ. 600ರಿಂದ ಪ್ರಶ.ಪೂ. 450ರ ವರೆಗೆ ಇದ್ದುದು ಎಂದು ಗ್ರೀಕ್ ಇತಿಹಾಸಜ್ಞರು ಎಣಿಸುವ ಮೊದಲನೆಯ ಘಟ್ಟವನ್ನು ಭೌತಿಕ ಚಿಂತನೆಯ ಘಟ್ಟವೆಂದು ಕರೆಯಬಹುದು. ಎರಡನೆಯದನ್ನು ಮಾನವತೆಯ ಯುಗವೆಂದು ಕರೆಯಬಹುದು. ಮಾನವ ಮತ್ತು<noinclude></noinclude> 399i6o55qwnqb1lejhetdtlnzoygkpj ಪುಟ:Mysore-University-Encyclopaedia-Vol-6-Part-16.pdf/೪೫ 104 118234 313672 2026-04-30T14:04:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೨೦ ಗ್ರೀಕ್ ಧರ್ಮ ಜಗತ್ತಿನಲ್ಲಿ ಅವನ ನಡೆನುಡಿಗಳು, ನೀತಿನಿಯಮಗಳು ಪ್ರಧಾನವಾಗಿ ಈ ಕಾಲದಲ್ಲಿ ಚಿಂತ್ಯವಾದವು. ಮೂರನೆಯದಾದ ಸಿದ್ಧಾಂತಿಗಳ ಯುಗದಲ್ಲಿ ಜಗತ್ತಿನ ಒಟ್ಟು ಸ್ವರೂಪವನ್ನು ನಿರ್ಣಯಿಸುವ ಪ್ರಯತ್ನ ನಡೆಯಿ... 313672 proofread-page text/x-wiki <noinclude><pagequality level="1" user="Pragathi. BH" /></noinclude>೮೨೦ ಗ್ರೀಕ್ ಧರ್ಮ ಜಗತ್ತಿನಲ್ಲಿ ಅವನ ನಡೆನುಡಿಗಳು, ನೀತಿನಿಯಮಗಳು ಪ್ರಧಾನವಾಗಿ ಈ ಕಾಲದಲ್ಲಿ ಚಿಂತ್ಯವಾದವು. ಮೂರನೆಯದಾದ ಸಿದ್ಧಾಂತಿಗಳ ಯುಗದಲ್ಲಿ ಜಗತ್ತಿನ ಒಟ್ಟು ಸ್ವರೂಪವನ್ನು ನಿರ್ಣಯಿಸುವ ಪ್ರಯತ್ನ ನಡೆಯಿತು. ಇದನ್ನು ವಿಶ್ವದರ್ಶನದ ಯುಗವೆಂದು ಕರೆಯಬಹುದು. ಮೊದಲ ಘಟ್ಟಕ್ಕೆ ಸೇರಿದ ತಾತ್ವಿಕರು ಥೇಮ್ಸ್, ಅನಾಕ್ಸಿಮೇಂಡರ್, ಅನಾಕ್ಸಿಮೆನಿಸ್, ಪೈಥಾಗೊರಸ್, ಕೈನೋಫೆನ್ನಿಸ್, ಪಾರ್ಮನಿಡಿಸ್, ಜಿನೋ, ಮೊದಲಾದವರು. ಹೆರಾಕ್ಲಿಟಸ್, ಎಂಪಿಡಾಕ್ಲಿಸ್, ಲೂಸಿಪಸ್, ಡೆಮೊಕ್ರೆಟಿಸ್ ಮತ್ತು ಅನಾಕ್ಕೊರಾಸರೂ ಇದೇ ಘಟ್ಟಕ್ಕೆ ಸೇರಿದವರು. ಎರಡನೆಯ ಮತ್ತು ಮೂರನೆಯ ಘಟ್ಟಗಳಿಗೆ ಸೇರಿದವರು ಸಾಫಿಸ್ಟರು, ಸಾಕ್ರಟೀಸ್, ಪ್ಲೇಟೊ, ಅರಿಸ್ಟಾಟಲ್, ಸ್ಟೋಯಿಕ್ ಪಂಥದವರು, ಎಪಿಕ್ಯೂರಸ್, ಸಿನೆಕ, ಎಪಿಟಸ್, ಮಾರ್ಕಸ್ ಆರಿಲಿಯಸ್, ಫೈಲೋ, ಪ್ಲಟೈನಸ್, ಪ್ಲಾಕ್ಸಸ್ ಮೊದಲಾದವರು. ಒಟ್ಟಿನಲ್ಲಿ ಇವರ ಆಲೋಚನೆಗಳನ್ನು ಹೀಗೆ ಕ್ರೋಡೀಕರಿಸಿ ಹೇಳಬಹುದು. ಮೊದಮೊದಲು ಗ್ರೀಕ್ ದಾರ್ಶನಿಕರಲ್ಲಿ ಜಡ ಚೇತನಗಳಿಗಿರುವ ವ್ಯತ್ಯಾಸ ಗಣನೆಗೆ ಬರಲಿಲ್ಲ. ಇವರ ಮುಖ್ಯಪ್ರಶ್ನೆ ಪ್ರಥಮ ದವ್ಯ ಯಾವುದು ಎಂಬುದು. ಪಂಚಭೂತಗಳಿಂದ ನಿರ್ಮಿತವಾದ ಈ ಜಗತ್ತಿನ ಮೂಲದ್ರವ್ಯ ಪೃಥ್ವಿ, ಅಪ್ಪು, ತೇಜಸ್ಸು, ವಾಯು- ಇವುಗಳಲ್ಲಿ ಒಂದಾಗಿರಬೇಕೆಂದು ಈ ತತ್ತ್ವಜ್ಞಾನಿಗಳು ಊಹಿಸಿದರು. ಆತ್ಮವೊಂದು ಇದೆಯೇ ಈಶ್ವರನಟನನ್ನು ಇದ್ಯಾ ಸಯೇ ಎಂಬ ಪ್ರಶ್ನೆಗಳ ಗೋಜಿಗೆ ಹೋಗಲಿಲ್ಲ. ಈ ಮೂಲದ್ರವ್ಯದ ಅನ್ವೇಷಣೆಯಲ್ಲಿ ಪ್ರಾಸಂಗಿಕವಾಗಿ ಈ ಜಗತ್ತು ಸಂತತ ಪರಿವರ್ತನೆಗೆ ಒಳಗಾಗಿದೆ ಎಂಬ ಅಂಶ ಇವರಿಗೆ ಸ್ಪಷ್ಟವಾಯಿತು. ಹಾಗೂ ಪರಿವರ್ತನೆಯನ್ನು ಹೊಂದದ ವಸ್ತು ಜಗತ್ತಿನಲ್ಲಿದೆಯೇ ಎಂಬ ಪ್ರಶ್ನೆಯೂ ಎದ್ದುನಿಂತಿತು. ಕೆಲವರು ಪರಿಣಾಮವೇ ಸತ್ಯವೆಂದರು, ಮತ್ತೆ ಕೆಲವರು ಮಿಥೆಯೆಂದರು. ಮತ್ತೆ ಕೆಲವು ದಾರ್ಶನಿಕರು ಈ ಜಗತ್ತು ಪರಮಾಣುಗಳ ಸಂಯೋಗದಿಂದ ಆಯಿತೆಂದರು. ಕ್ರಮೇಣ ಭೌತಿಕವೂ ಅಭೌತಿಕವೂ ಆದ ವಸ್ತುಗಳಲ್ಲಿನ ವ್ಯತ್ಯಾಸ ಮನವರಿಕೆಯಾಗತೊಡಗಿತು. ಆತ್ಮ- ಶರೀರ ಎನ್ನುವ ಭೇದ ಕ್ರಮೇಣ ಸ್ಪಷ್ಟವಾಯಿತು. ಬುದ್ಧಿ ನಿಯಾಮಕಶಕ್ತಿ ಎಂಬ ಭಾವ ಉದಯವಾಯಿತು. ಮನುಷ್ಯನ ಜ್ಞಾನ ವಸ್ತುತಃ ನಿಜವೇ ಭ್ರಮೆಯೇ ಎಂಬ ಪ್ರಶ್ನೆ ಎದ್ದು ನಿಂತಿತು. ಮನುಷ್ಯನ ಜ್ಞಾನ ಎಲ್ಲಿಯ ವರೆಗೆ ನಮ್ಮನ್ನು ಕೊಂಡೊಯ್ಯಬಲ್ಲದು ಎನ್ನುವ ವಿಮರ್ಶೆ ಆರಂಭವಾಯಿತು. ಕೆಲವು ದಾರ್ಶನಿಕರು ಮೂಲತತ್ತ್ವದ ಅನ್ವೇಷಣೆ ವ್ಯರ್ಥವೆಂದೂ ಈ ತರ್ಕವನ್ನು ಬಿಟ್ಟುಕೊಟ್ಟು ಜೀವನದಲ್ಲಿ ಶಾಂತಿ ಮತ್ತು ಸುಖವನ್ನು ಏರ್ಪಡಿಸುವ ಪ್ರಯತ್ನ ಮಾಡುವುದೇ ಒಳ್ಳೆಯದೆಂದರು. ಸಾಕ್ರಟೀಸ್ ಸಹ ಶುಷ್ಕವಾದವನ್ನು ಖಂಡಿಸಿದ. ಮನುಷ್ಯನ ಸಾಮಾನ್ಯರೂಪವಾದ ವಸ್ತುಜ್ಞಾನವೇ ಪಾರಮಾರ್ಥಿಕ ಜ್ಞಾನವೆಂದು ಆತ ಹೇಳಿದ; ಹಾಗೂ ಪಾರಮಾರ್ಥಿಕ ಜ್ಞಾನವನ್ನು ಸಂಪಾದಿಸಿದ ಮನುಷ್ಯ ಶ್ರೇಯೋವಂತನಾಗುತ್ತಾನೆಂದು ಸಾರಿದ. ಜೀವನವನ್ನು ಯಾವ ರೀತಿ ನಡೆಸಿಕೊಂಡರೆ ಪರಮಪುರಷಾರ್ಥದ ಸಾಧನೆಯಾಗಬಹುದೆಂಬುದನ್ನೂ ವಿವರಿಸಿದ. ಇದರಿಂದ ಆಚಾರಶಾಸ್ತ್ರ ವೈಜ್ಞಾನಿಕರೂಪದಲ್ಲಿ ಪ್ರಾರಂಭವಾಯಿತು. ಇದರಿಂದ ಗ್ರೀಸಿನ ತತ್ತ್ವಜ್ಞಾನದಲ್ಲಿ ನಾಲ್ಕು ಮುಖ್ಯ ಪಂಥಗಳು ಹುಟ್ಟಿದುವು: ಪ್ಲೇಟೊ ಮತ, ಅರಿಸ್ಟಾಟಲನ ಮತ, ಸ್ಫೋಯಿಕರ ಮತ ಮತ್ತು ಎಪಿಕ್ಯೂರಸ್ ಮತ. ಸಂಶಯವಾದಿಗಳ ಐದನೆಯ ಮತವೂ ಅಲ್ಲಿ ಬೆಳೆಯಿತು. ಹೀಗೆ ಜಡವಾದ, ಸಂಶಯವಾದ, ಅಧ್ಯಾತ್ಮವಾದಗಳು ಘಟ್ಟಘಟ್ಟವಾಗಿ ಗ್ರೀಕ್‌ದರ್ಶನದಲ್ಲಿ ತಲೆಯೆತ್ತುತ್ತ ಬಂದವು. ಫೋಟೊವಿನ ಮಕ ಚಾಹನದಾರಗಳು ಆನಂದ ಶುದ್ಧಷ್ಟಾನ ಇತ್ತಿನ ಅರಿವನ್ನು ತಂದುಕೊಡುವುದೆಂದೂ ಬೋಧಿಸುತ್ತದೆ. ಗ್ರೀಕ್‌ದರ್ಶನದ ಅಂತಿಮ ಕಾಲದಲ್ಲಿ ಪ್ಲೇಟೊವಿನ ಪ್ರಭಾವದಿಂದ ಸಮಾಧಿವಾದ (ಡಾಕ್ಸಿನ್ ಆಫ್ ಎಕ್ಸಟಸಿ) ಹುಟ್ಟಿತು. ಇದಕ್ಕೆ ನಿಯೋ ಪ್ಲೇಟೋನಿಸಂ ಎಂದು ಹೆಸರು. ಇದನ್ನು ಪ್ರತಿಪಾದಿಸಿದವ ಪ್ರೊಟೈನಸ್, ಗ್ರೀಸ್ ದೇಶದ ಅವನತಿಯಾದರೂ ಈ ದರ್ಶನಗಳ ಪ್ರಭಾವ ರೋಮ್, ಅಲೆಕ್ಸಾಂಡ್ರಿಯ ಮೊದಲಾದ ನಗರಗಳಲ್ಲಿ ಸುರಕ್ಷಿತವಾಗಿ ಉಳಿಯಿತು. (00.3.) ಗ್ರೀಕ್ ಧರ್ಮದ ಇತಿಹಾಸ : ಪ್ರಾಚೀನ ಧರ್ಮಗಳಲ್ಲಿ ಗ್ರೀಕ್ ಧರ್ಮ ತುಂಬ ಮುಖ್ಯವಾದದ್ದು. ಅದರ ಬೆಳೆವಣಿಗೆ ಪ್ರಶ.ಪೂ. ಎರಡು ಸಾವಿರದಿಂದ ಪ್ರಶ. ಒಂದನೆಯ ಶತಮಾನದ ವರೆಗೆ ದೀರ್ಘವಾದದ್ದು. ಅದರ ಬೆಳೆವಣಿಗೆಯ ಅವಧಿಯನ್ನು ಸ್ಕೂಲವಾಗಿ ನಾಲ್ಕು ಘಟ್ಟಗಳಾಗಿ ವಿಭಾಗಿಸಬಹುದು. ಮೊದಲನೆಯದು ಪ್ರ.ಶ.ಪೂ. 2000ದಿಂದ ಹೋಮರನ ವರೆಗೆ, ಎರಡನೆಯದು ಪ್ರಶ.ಪೂ. 900 ರಿಂದ ಪ್ರಶ.ಪೂ. 500ರ ವರೆಗಿನದು, ಅಂದರೆ ಗ್ರೀಕ್ ವಸಾಹತುಗಳ ವಿಸ್ತರಣ ಕಾಲದಿಂದ ಪಾರಸಿಕರ ದಂಡಯಾತ್ರೆಯ ವರೆಗೆ, ಮೂರನೆಯದು ಪ್ರಶ.ಪೂ. 500ರಿಂದ ಪ್ರಶ.ಪೂ. 338ರ ವರೆಗಿನದು. ಈ ಕಾಲದಲ್ಲಿ ಗ್ರೀಸ್ ಮ್ಯಾಸಿಡೋನಿಯದ ಆಳಿಕೆಗೆ ಒಳಪಟ್ಟಿತು. ನಾಲ್ಕನೆಯದು ಪ್ರಶ.ಪೂ. 228 ರಿಂದ ಪ್ರಶ. ಒಂದನೆಯ ಶತಮಾನದ ಕೊನೆಯವರೆಗಿನದು. ಈ ಕಾಲದಲ್ಲಿ ಗ್ರೀಸ್ ರೋಮನರ ಆಳಿಕೆಗೆ ಒಳಪಟ್ಟು ಗ್ರೀಕ್ ಸಂಸ್ಕೃತಿ ರೋಮನ್‌ ರಾಜ್ಯದಲ್ಲಿ ಹರಡಿತು. ಕೊನೆಯಲ್ಲಿ ಗ್ರೀಕ್‌ಮತ ಕ್ರೈಸ್ತಮತದ ಪ್ರಭಾವಕ್ಕೆ ಒಳಗಾಗಿ ಅಲ್ಲಿಂದ ಮುಂದೆ ನಾಮಾವಶೇಷವಾಯಿತು. ಎರಡು ಸಾವಿರ ವರ್ಷಗಳ ಹಿಂದೆಯೇ ಇದು ಕ್ಷಯಿಸಿದುದರಿಂದ ಇದರ ವಿಚಾರವಾಗಿ ಯಥಾವತ್ತಾದ ವಿವರಣೆ ಇತ್ತೀಚಿನವರೆಗೂ ದೊರೆತಿರಲಿಲ್ಲ. ಇತ್ತೀಚೆಗೆ ಗ್ರೀಕ್ ಸಂಸ್ಕೃತಿಯ ವಿಚಾರವಾಗಿ ನಡೆಸಿದ ಸಂಶೋಧನೆಗಳಿಂದ ಅದರ ನಿಜಸ್ವರೂಪವನ್ನು ಸ್ವಲ್ಪಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯವಾಗಿದೆ. ಗ್ರೀಕ್ ಧರ್ಮದ ತತ್ತ್ವಜಿಜ್ಞಾಸೆಯ ತಿರುಳು ಏನು ಎನ್ನುವುದನ್ನು ಮೇಲೆ ನೋಡಲಾಯಿತು. ಈಗ ಗ್ರೀಕ್ ಮತಾಚರಣೆಗಳ ಸ್ಕೂಲ ರೂಪರೇಖೆಯನ್ನು ಗುರುತಿಸಲಾಗುತ್ತದೆ. ಗ್ರೀಕ್ ಮತ ಚರಿತ್ರೆಯ ಸಂಶೋಧನೆಗೆ ಆಧಾರಸಾಮಗ್ರಿ ಬಹು ಮುಖ್ಯವಾಗಿದೆ. ಪ್ರಾಚೀನ ಗ್ರೀಕ್ ಸಾಹಿತ್ಯದಲ್ಲಿ ಮತವಿಚಾರ ಬಹುಮುಖ್ಯವಾದದ್ದು, ಕಾವ್ಯಗಳಲ್ಲಿ ಹೋಮರನ ಒಡಿಸ್ಸಿ ಮತ್ತು ಇಲಿಯಡ್ (ಪ್ರಶ.ಪೂ. 9 ಮತ್ತು 10ನೆಯ ಶತಮಾನಗಳು), ಹಸಿಯಡ್ಡನ ಕವನಗಳು (ಪ್ರಶ.ಪೂ. 7ನೆಯ ಶತಮಾನ), ಥಿಯೋಗಿಸನ ಮತ್ತು ಸೋಲನನ (ಪ್ರ.ಶ.ಪೂ. 6ನೆಯ ಶತಮಾನ) ಶೋಕದ್ವಿಪದಿಗಳು ಸಾಫೋಕ್ಲೀಸನ ರುದ್ರನಾಟಕಗಳು, ಲೈಕೋಪಾನಿನ ಕ್ಯಾಸಾಂಡ್ರ, ಕ್ಯಾಲಿಮಾಕಸ್ಸಿನ ಸ್ತೋತ್ರಗೀತೆಗಳು, ಅಪೊಲೋನಿಯಸ್ಸನ ಮಹಾಕಾವ್ಯ ರೋಡಿಯಸ್ ಮೊದಲಾದವೂ ಗದ್ಯಸಾಹಿತ್ಯದಲ್ಲಿ ಪ್ಲೇಟೊವಿನ ಸಂವಾದಗಳು, ಹೀರಡಾಟಸಿನ ಚರಿತ್ರೆ, ಡೆಮಾಸ್ತನೀಸನ ಮಹಾಭಾಷಣಗಳು ಇವುಗಳಲ್ಲದೆ ಮತವಿಚಾರಕ್ಕೆ ಮೀಸಲಾದ ಗ್ರಂಥಗಳು ಬಹುಮುಖ್ಯವಾದವು. ಯಜ್ಞಗಳನ್ನು ಕುರಿತು ಥಿಯೋಫ್ರಾಸ್ಟಸ್ ಬರೆದ ಒಂದು ಅಧ್ಯಾಯ, ಹಬ್ಬಗಳು ಮತ್ತು ಹರಿದಿನಗಳನ್ನೂ ಆಟಕ ಹಾಸ್ಯವಿಧಿ ವಿಧಾನಗಳನ್ನೂ ಕುರಿತು ಫೈಲೋಕೊರಸನು ಬರೆದಿರುವ ಗ್ರಂಥಗಳು, ಅಪೊಲೊವಿನ ಪ್ರೇತಗಳನ್ನೂ ಕ್ರೀಟನ್ ದೇಶದ ಯಜ್ಞಗಳನ್ನೂ ಕುರಿತು ಕ್ಯಾಲಿಮಾಕಸ್ ಬರೆದಿರುವ ಗ್ರಂಥಗಳು, ದೇವಸ್ಥಾನದ ತಳಹದಿ ಮತ್ತು ದೈವವಾಣಿಗಳನ್ನು ಕುರಿತು ಹೆರಾಕ್ಲಿಡೀಸ್ ಬರೆದಿರುವ ಗ್ರಂಥಗಳು ಸ್ತೋತ್ರಗಳನ್ನು ಕುರಿತು ಕೋಸ್ ಪಟ್ಟಣದ ಸಾಕ್ರಟೀಸ್ ಬರೆದಿರುವ ಗ್ರಂಥ, ನಾಡಜನರ ಮತವನ್ನು ಕುರಿತು ಅಪೊಲೋಡೋರಸ್ ಬರೆದ ಗ್ರಂಥ- ಇವು ಮತ, ವಿಚಾರಗಳಿಗೇ ಮೀಸಲಾದ ಗ್ರಂಥಗಳು, ಸ್ವಾಬೋವಿನ ಭೌಗೋಳಿಕ ಗ್ರಂಥಗಳಲ್ಲೂ ದೈವವಾಣಿಯನ್ನು ಕುರಿತು ಬರೆದಿದೆ. ಪ್ಲಟಾರ್ಕನ ಗ್ರಂಥಗಳಲ್ಲೂ ಅಮೂಲ್ಯ ಮತವಿಚಾರಗಳು ಅಡಕವಾಗಿವೆ. ಇವೆಲ್ಲಕ್ಕಿಂತಲೂ ಅಮೂಲ್ಯವಾದದ್ದು ಹಳ್ಳಿಯ ಜನರ ಮತವನ್ನು ಕುರಿತು ಪಾಸೋನೀಯಸ್‌ ಬರೆದಿರುವ ಆಧಾರಗ್ರಂಥ. ಗ್ರೀಕರು ಕ್ರೈಸ್ತಮತಕ್ಕೆ ಪರಿವರ್ತನೆಯಾದ ಅನಂತರ ಕ್ರೈಸ್ತರು ಗ್ರೀಕರ ಮತವನ್ನು ಕುರಿತು ಹಲವು ಗ್ರಂಥಗಳನ್ನು ಬರೆದಿರುತ್ತಾರೆ. ಇವು ಕ್ರೈಸ್ತಮತ ಪಕ್ಷಪಾತದಿಂದ ಕೂಡಿವೆಯಾದುದರಿಂದ ಇವುಗಳಲ್ಲಿ ದೊರೆಯುವ ವಿವರಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅತಿಶಯೋಕ್ತಿಗಳನ್ನು ತೂರಿ ನಿಜಾಂಶಗಳನ್ನು ಆಯ್ದುಕೊಳ್ಳಬೇಕು. ಪ್ರಾಚೀನ ಕ್ರೈಸ್ತರು ಗ್ರೀಕರ ಮತವಿಚಾರವಾಗಿ ಬರೆದಿರುವ ಗ್ರಂಥಗಳಲ್ಲಿ ಕ್ಲಮೆಂಟಿನ ಪೊಟ್ರಿಪ್ಪಿಕಾ, ಅರ್ನೋಬಿಯಸ್ಸಿನ ಅಡ್ವರ್ಸಸ್ ಜೆಂಟೀಸ್, ಯುಸೇಬಿಯಸ್‌ನ ಪ್ರಿಪರೇಸಿಯೋ ಇವ್ಯಾಂಜೆಲಿಕಾ, ಅಗಸೈನಿನ ಡಿ ಸಿವಿಟೇಟ್‌ಡಿ- ಇವು ಮುಖ್ಯ. ಸಾರ್ವಜನಿಕ ಮತ್ತು ಖಾಸಗಿ ಶಾಸನಗಳಿಂದ ಸಾಹಿತ್ಯವಲ್ಲದ ಗ್ರೀಕ್ ಮತಾಚರಣೆಗಳ ವಿವರಗಳು ಕೂಡ ದೊರೆಯುತ್ತವೆ. ಸಾರ್ವಜನಿಕ ಶಾಸನಗಳು, ರಾಜಕೀಯ ಸಂಸ್ಥೆಗಳು ಮತವಿಚಾರದಲ್ಲಿ ತೋರಿಸಿದ ಶ್ರದ್ಧೆಯನ್ನು ಸೂಚಿಸುತ್ತವೆ. ಖಾಸಗಿಯ ಶಾಸನಗಳು ಅನೇಕ ವ್ಯಕ್ತಿಗಳ ಮತಶ್ರದ್ಧೆಯನ್ನು ಸೂಚಿಸುತ್ತವೆ. ಈ ಶಾಸನಗಳು 1920-70ರ ಅವಧಿಯಲ್ಲಿ ಬೆಳಕಿಗೆ ಬಂದವು. ಖಾಸಗಿಯ ಶಾಸನಗಳಲ್ಲಿ ಡಯೊನೈಸಸ್ ದೇವರ ಪ್ರಾರ್ಥನೆಗಳೂ ಡೆಲ್ಫ್ ಕ್ಷೇತ್ರದ ಪ್ರಾರ್ಥನೆಗಳೂ ಕಂಡುಬರುತ್ತವೆ. ಇವನ್ನು ಗ್ರೀಕ್ ಮಹಿಳೆಯರು ಪೂಜಾ ಕಾಲದಲ್ಲಿ ಹಾಡುತ್ತಿದ್ದರು. ಗ್ರೀಕ್ ಮತದ ಮೇಲೆ ವಿಶೇಷವಾದ ಬೆಳಕನ್ನು ಹರಿಸುವಂಥವುಗಳೆಂದರೆ ಗ್ರೀಕರ ದೇವಾಲಯಗಳು, ದೇವತಾ ವಿಗ್ರಹಗಳು ಮತ್ತು ಚಿತ್ರಗಳು, ಸಾಹಿತ್ಯ ಮತ್ತು ಶಾಸನಗಳಿಂದಲೂ ಇವು ಗ್ರೀಕರ ಮಂತ ಭಾವನೆಗಳನ್ನು ವಿಶೇಷ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತವೆ. ಈ ಎಲ್ಲ ಆಧಾರಗಳ ಮೇಲೆ ಪುನಾರಚಿಸಿದ ಗ್ರೀಕ್ ಮತ ಭಾವನೆಗಳು ಮೇಲೆ ಹೇಳಿದ ನಾಲ್ಕು ಅವಧಿಗಳಲ್ಲಿ ಹೇಗೆ ಬೆಳೆದುವೆಂಬುದನ್ನು ಇನ್ನು ಮುಂದೆ ತಿಳಿಸಲಾಗುವುದು. ಚರಿತ್ರಪೂರ್ವ ಗ್ರೀಕ್ ಮತದ ಅವಧಿ (ಪ್ರ.ಶ.ಪೂ. 2000ದಿಂದ ಪ್ರಶ.ಪೂ. 1000ದ ವರೆಗೆ): ಇದಕ್ಕೆ ಮುಖ್ಯವಾದ ಆಧಾರ ಮೈಸೀನೀಯ ಅವಶೇಷಗಳು ಮತ್ತು ಹೋಮರನ ಮಹಾಕಾವ್ಯಗಳು. ಗ್ರೀಕರ ಮೊಟ್ಟಮೊದಲಿನ ಮತ ಭಾವನೆಗಳು ವಿಶೇಷವಾಗಿ ಮೈಸೀನೀಯ ಸಂಸ್ಕೃತಿಯಿಂದ ಪ್ರಚೋದನೆಗೊಂಡಿವೆ. ಮೈಸೀನೀಯ ಸಂಸ್ಕೃತಿಯಲ್ಲಿ ಮಾತೃದೇವತೆಗೆ ಪ್ರಾಶಸ್ತ್ರ, ಮಾತೃದೇವತೆಯ ಭಾವನೆ ಗ್ರೀಸಿನಲ್ಲಿ ಹರಡಲು ಈ ಸಂಸ್ಕೃತಿ ಮುಖ್ಯ ಕಾರಣ. ಆರ್ಕೇಡಿಯ ಮತ್ತು ಆಟಕದ ಆರ್ಟಿಮೀಸ್, ಅಥೆನ್ಸಿನ ಅಥಿನ, ಆರ್ಗಾಸ್, ಸಾಮೋವಾದ ಹೀರ ದೇವತೆಗಳು ಮೈಸೀನೀಯ ಮಾತೃದೇವತೆಯ ಪ್ರತಿರೂಪಗಳು.<noinclude></noinclude> nk3vsotco39l5uz2g87w31iad6b8bxm ಪುಟ:Mysore-University-Encyclopaedia-Vol-6-Part-16.pdf/೪೬ 104 118235 313673 2026-04-30T14:04:23Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರೀಕ್ ಧರ್ಮ 1) ಚರಿತ್ರಪೂರ್ವ ಅವಧಿಯ ಗ್ರೀಕ್ ಮತ ಉತ್ತರದಿಂದ ಮೆಡಿಟರೇನಿಯನ್ ಪ್ರದೇಶಕ್ಕೆ ಬಂದ ಆರ್ಯರಿಂದಲೂ ಪ್ರಚೋದನೆಗೊಂಡಿತು. ಆರ್ಯರ ದೇವತೆಗಳು ಗ್ರೀಸಿಗೆ ಪ್ರವೇಶಿಸುವುದಕ್ಕೆ ಪರ್ಷಿಯ ವಿಶೇಷವಾಗಿ ಕಾರಣವ... 313673 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರೀಕ್ ಧರ್ಮ 1) ಚರಿತ್ರಪೂರ್ವ ಅವಧಿಯ ಗ್ರೀಕ್ ಮತ ಉತ್ತರದಿಂದ ಮೆಡಿಟರೇನಿಯನ್ ಪ್ರದೇಶಕ್ಕೆ ಬಂದ ಆರ್ಯರಿಂದಲೂ ಪ್ರಚೋದನೆಗೊಂಡಿತು. ಆರ್ಯರ ದೇವತೆಗಳು ಗ್ರೀಸಿಗೆ ಪ್ರವೇಶಿಸುವುದಕ್ಕೆ ಪರ್ಷಿಯ ವಿಶೇಷವಾಗಿ ಕಾರಣವಾಗಿತ್ತು. ಆಗಿನ ಪರ್ಷಿಯದ ಮತದಿಂದ ಬಹುಶಃ ವೇದದ ಮತ ಇನ್ನೂ ಪ್ರತ್ಯೇಕಗೊಂಡಿರಲಿಲ್ಲ. ಗ್ರೀಕರ ದೇವತೆಗಳಿಗೂ ವೇದದ ದೇವತೆಗಳಿಗೂ ಅನೇಕ ಅಂಶಗಳಲ್ಲಿ ಸಾಮ್ಯವಿರುವುದಕ್ಕೆ ಪಾರಸಿ ಮತ ಕಾರಣ. ಗ್ರೀಕರ ಕೃಷಿದೇವತೆ ಡೆಮಿಟ‌ ಆರ್ಯರ ಕುಲದೇವತೆ. ಅಗ್ಗಿಷ್ಟಿಕೆ ದೇವತೆಯಾದ ಹೆಸ್ಟಿಯಾ ಕೂಡ ಆರ್ಯ ಸಂಸ್ಕೃತಿಯಿಂದ ಬೆಳೆದು ಬಂದವಳು. ಗ್ರೀಕರ ಜ್ಯೂಸಿಗೂ ಆರ್ಯರ ಆಕಾಶದ ದೇವತೆಯಾದ ದೈಕಿಗೂ ನಿಕಟಸಂಬಂಧವಿದೆ. ಆ ಕಾಲದಲ್ಲಿ ಸಮಾಜ ಮನೆತನಗಳ ತಂಡಗಳಿಂದ ಕೂಡಿದ್ದರೂ ಪಟ್ಟಣದ ರಾಜ್ಯವಾಗಿ ರೂಪುಗೊಳ್ಳುವುದರಲ್ಲಿತ್ತು. ಅಥೆನ್ಸಿನಲ್ಲಿ ಅಥಿನ ಮತ್ತು ಜ್ಯೂಸ್ ರಾಜಕೀಯ ವಿವೇಕವನ್ನು ಪ್ರಚೋದಿಸುವ ದೇವತೆಗಳಾಗಿ ಬೆಳೆದರು. ಆಗ ಜ್ಯೂಸ್ ದೇವತೆಯನ್ನು ಜ್ಯೂಸ್ ಮೊಲಿಕಸ್ ಎಂದು ಕರೆಯುತ್ತಿದ್ದರು. ದಾರಿಗಳ ದೇವತೆಯಾದ ಹರ್ಮೀಸ್ ದೇವತೆಗೂ ವೇದಗಳ ಪೂಷನ್‌ ದೇವತೆಗೂ ತುಂಬ ಹೋಲಿಕೆಯಿದೆ. ಚರಿತ್ರಪೂರ್ವ ಅವಧಿಯಲ್ಲಿ ಹರ್ಮೀಸ್, ದಾರಿಗಳು ಕೂಡುವ ಸಂತೆಯ ಮಾಳದ ದೇವತೆಯಾಗಿ ಬೆಳೆದಿರುತ್ತಾನೆ. ಈ ಕಾಲದ ಕಲಾಭಿಮಾನಿ ಸ್ತ್ರೀದೇವತೆಗಳನ್ನು ಗೀತ ಮತ್ತು ಶಿಲ್ಪದ ಪೋಷಕರಾಗಿ ಭಾವಿಸಲಾಗಿತ್ತು. 2) ಈ ಕಾಲದಲ್ಲಿ ಗುಹೆಗಳು ಅರಣ್ಯಪ್ರದೇಶಗಳು ಪೂಜಾಸ್ಥಾನಗಳಾಗಿದ್ದವು. ಮೈಸೀನೀ ಸಂಶೋಧನೆಗಳಿಂದ ತಿಳಿದುಬರುವಂತೆ ರಾಜನ ಅರಮನೆಯ ಒಳಾಂಗಣದಲ್ಲಿ ದೇವಸ್ಥಾನಗಳಿದ್ದವು. ಆರ್ಗಾಸ್ ಒಲಿಂಪಿಯದಲ್ಲಿ ಹೀರ ದೇವತೆಯ ದೇವಸ್ಥಾನಗಳು ಈ ದೃಷ್ಟಿಯಿಂದ ಮುಖ್ಯವಾದವು. ದೇವಸ್ಥಾನಗಳು ಎಂದಾಗ ಅವುಗಳೊಂದಿಗೆ ಅರ್ಚಕವೃಂದವೂ ಬಂದೇ ಬರುತ್ತದೆ. ಹೋಮರನ ಕಾವ್ಯಗಳಲ್ಲಿ ಇಡಾ ಶಿಖರದ ಜ್ಯೂಸ್ ಮತ್ತು ಸಮನ್‌ದ್ರಾಸ್ ನದಿಯ ಪೂಜಾರಿಗಳ ವಿವರಗಳು ದೊರೆಯುತ್ತವೆ. ಮತವಿಚಾರಗಳಲ್ಲಿ ರಾಜನಿಗೆ ರಾಜಪುರೋಹಿತ ನೆರವಾಗುತ್ತಿದ್ದ. ಪುರೋಹಿತರಲ್ಲದೆ ಆ ಕಾಲದಲ್ಲಿ ಕಣಿ ಹೇಳುವವರೂ ಇದ್ದರು. 3) ಆಗಿನ ಪೂಜಾವಿಧಾನದಲ್ಲಿ ಬಲಿಪೀಠದ ಮೇಲೆ ಬಲಿ ಅರ್ಪಿಸುವುದು ಬಹು ಮುಖ್ಯವಾದದ್ದು. ಬಲಿಪೀಠದ ಮುಂದೆ ಸಾಮಾನ್ಯವಾಗಿ ಒಂದು ಪ್ರಾಣಿಯನ್ನು ಅರ್ಪಿಸುತ್ತಿದ್ದರು. ಪ್ರಾಣಿವಧೆ ಇಲ್ಲದೆ ಹಣ್ಣುಕಾಳುಗಳ ಸೌಮ್ಯ ಅರ್ಪಣೆಯೂ ಆಚರಣೆಯಲ್ಲಿತ್ತು. ಪಾತಾಳದ ದೇವತೆಗಳಿಗೆ ಬಲಿ ಅರ್ಪಿಸಿದಾಗ ಬಲಿಕೊಟ್ಟ ಪ್ರಾಣಿಯ ರುಂಡವನ್ನು ಒಂದು ಕುಳಿಯ ಕಡೆಗೆ ಬಗ್ಗಿಸುತ್ತಿದ್ದರು. ಸ್ವರ್ಗದ ದೇವತೆಗಳಿಗೆ ಬಲಿ ಅರ್ಪಿಸಿದಾಗ ರುಂಡವನ್ನು ಆಕಾಶದ ಕಡೆ ತೋರಿಸುತ್ತಿದ್ದರು. ಅರ್ಥ್ಯ ಸಾಮಾನ್ಯವಾಗಿ ನೀರು, ಜೇನುತುಪ್ಪ ಮತ್ತು ಮದ್ಯದ ಮಿಶ್ರಣರೂಪದಲ್ಲಿ ಸಿಕ್ಕಿತ್ತು. 4) ಮೈಸೀನೀ ಮತ್ತು ಟಿರ್ಯೂಸ್ ಪ್ರದೇಶಗಳಲ್ಲಿ ದೊರೆತಿರುವ ಗೋರಿಗಳು ಆ ಕಾಲದಲ್ಲಿ ಪಿತೃಪೂಜೆ ಆಚರಣೆಯಲ್ಲಿತ್ತೆಂದು ಹೇಳಲು ಪ್ರಬಲ ಆಧಾರಗಳಾಗಿವೆ. ಆ ಕಾಲದವರು ಪಿತೃಗಳ ಪ್ರೇತಗಳಲ್ಲಿ ದೈವಾಂಶವಿದೆಯೆಂದು ನಂಬಿದ್ದರು. ಸತ್ತ ವೀರರಿಗೆ ಪೂಜೆ ಸಲ್ಲಿಸುತ್ತಿದ್ದರೆಂಬುದಕ್ಕೆ ಹೆರಾಕ್ಲೀಸಿನ ಪೂಜೆಯೇ ಸಾಕ್ಷಿ. ಸತ್ತವರ ವಂಶದವರು ಶವಸಂಸ್ಕಾರ ನಡೆಸಿದ ಅನಂತರ ಶುದ್ಧಿ ಸ್ನಾನವನ್ನು ಆರಿಸುತ್ತಿದ್ದರು. ಆದರೆ ಶುದ್ದೀಕರಣ ಕರ್ಮ ಹೋಮರನ ಅನಂತರದ ಕಾಲದಲ್ಲಿದ್ದಷ್ಟು ಅತಿಯಾಗಿರಲಿಲ್ಲ. ಸೌಮ್ಯ ದೇವತೆಗಳನ್ನಲ್ಲದೆ ಕ್ರೂರ ದೇವತೆಗಳ ಕುರುಹೂ ಅಲ್ಲಲ್ಲಿ ಕಂಡುಬರುತ್ತದೆ. ಫಿಗೇಲಿಯಾದ ಭೂದೇವತೆ ಭಯಂಕರ ದೇವತೆ. ಇವಳಿಗೆ ಕುದುರೆಯ ತಲೆಯೂ ಹಾವಿನ ಕಣ್ಣೂ ಇದ್ದಂತೆ ಚಿತ್ರಿಸಿದೆ. ಪಾತಾಳದೇವತೆಗಳನ್ನು ಇವರು ಕೆಡಕಿನ ದೇವತೆಗಳೆಂದು ಭಾವಿಸಿರಲಿಲ್ಲ. ಇವರನ್ನು ಸೌಮ್ಯದೇವತೆಗಳಾಗಿ ಭಾವಿಸಿ ಪ್ರೋಟಾನ್ ಎಂದು ಕರೆಯುತ್ತಿದ್ದರು. ಡೆಮಿಟ‌ ದೇವತೆ ಭಯಂಕರ ದೇವತೆಯಲ್ಲ, ಕೆಡಕಿನ ದೇವತೆಗಳು ಕೇವಲ ಕೆಳಮಟ್ಟದ ಜನರಲ್ಲಿ ಪ್ರಚಾರದಲ್ಲಿದ್ದುವು. ಮೇಲ್ಮಟ್ಟದ ಸಂಸ್ಕೃತಿಯ ಜನರಲ್ಲಿ ವಿಶೇಷವಾಗಿ ಸೌಮ್ಯ ದೇವತೆಗಳೇ ಹೆಚ್ಚು. ಈ ಕಾಲದಲ್ಲಿ ಹರ್ಮೀಸ್ ದೇವತೆಯನ್ನು ಆತ್ಮಗಳನ್ನು ಕರೆದೊಯ್ಯುವ ದೇವತೆಯಾಗಿ ಭಾವಿಸಿದ್ದರು. ಆದರೂ ಎಲೂಸಿನಿಯಾ ಸ್ವರ್ಗದಲ್ಲಿ ಗತಿಸಿದವರಿಗೆ ಸುಖ ದೊರೆಯುತ್ತದೆಯೆಂಬ ಭಾವನೆ ಇನ್ನೂ ಬೆಳೆದಿರಲಿಲ್ಲ. 5) ಮೇಲ್ಮಟ್ಟದ ದೇವತೆಗಳನ್ನು ಇವರು ಮಾನವ ಗುಣಗಳನ್ನು ಹೊಂದಿದಂತೆ ಬಗೆದಿದ್ದರೂ ಅವರ ಮಾನವ ಗುಣಗಳಿನ್ನೂ ಪರಿಪೂರ್ಣವಾಗಿರಲಿಲ್ಲ. ತುಂಬ ಪ್ರಾಚೀನ ಗ್ರೀಕ್ ತಂಡದವರು ಕೆಲವು ಪ್ರಾಣಿಗಳು ದೈವಿಕ ಸ್ವರೂಪ ಪಡೆದಂತೆ ಭಾವಿಸುತ್ತಿದ್ದುದುಂಟು. ಉದಾಹರಣೆಗೆ ಅಪೊಲೊವಿಗೂ ತೋಳಗಳಿಗೂ ನಿಕಟಸಂಬಂಧ ಕಂಡುಬರುತ್ತದೆ. ಹಿಂದೂಗಳು ಕೂರ್ಮ, ವರಾಹ, ಮುಗಳಲ್ಲಿ ದೈವ ಅವತರಿಸಿದುದಾಗಿ ಭಾವಿಸಿದ್ದಂತೆಯೇ ಗ್ರೀಕರು ತೋಳದಲ್ಲಿ ಅಪೊಲೊ ದೇವತೆ ಅವತರಿಸಿದಂತೆ ಭಾವಿಸಿದ್ದರು. ಡಿ, ಮ್ಯಾಸಿಡೋನಿಯ ಮತ್ತು ಎಪಿರಸ್ ಪ್ರದೇಶಗಳಲ್ಲಿ ದೈವ ಹಾವಿನ ಅವತಾರವೆಂಬ ೮೨೧ ಭಾವನೆ ಪ್ರಚಾರದಲ್ಲಿತ್ತು. ಆರ್ಕೇಡಿಯ ಮತ್ತು ಆಟಕ ಪ್ರದೇಶಗಳಲ್ಲಿ ಆಟ್ರಿಮಿಸ್ ದೇವತೆಯನ್ನು ಕರಡಿಯ ಅವತಾರವಾಗಿ ಭಾವಿಸಲಾಗಿತ್ತು. ಫಿಗೇಲಿಯದಲ್ಲಿ ಕುದುರೆಯ ತಲೆಯುಳ್ಳ ಡೆಮಿಟರನ್ನೂ, ಅರ್ಧ ಭಾಗ ಹೆಂಗಸಿನ ಶರೀರವನ್ನೂ ಇನ್ನರ್ಧ ಮೀನಿನ ಶರೀರವನ್ನೂ ಉಳ್ಳ ಯುರಿನೊಮಿ ಎಂಬ ದೇವತೆಯನ್ನೂ ಪೂಜಿಸುತ್ತಿದ್ದರು. 6) ದೇವತೆಗಳು ಪೂರ್ಣ ಮಾನವ ಸ್ವರೂಪವನ್ನು ಪಡೆಯುವುದಕ್ಕೆ ಮುಂಚೆ, ಕೆಲವು ದೇವತೆಗಳ ಸ್ವರೂಪ ಕೇವಲ ಒಂದು ಕ್ರಿಯೆಗೆ ಮಾತ್ರ ಕ್ಲುಪ್ತವಾಗಿತ್ತು. ಅವರ ಹೆಸರು ಜ್ಯೂಸ್‌ನಂತೆ ಅಂಕಿತನಾಮವಾಗಿರಲಿಲ್ಲ. ಇಂಥ ದೇವತೆಗಳಿಗೆ ಮ್ಯಾರಥಾನಿನ ಗುಳದ ದೇವತೆ, ಟನಗ್ರಾದ ಕಾಳಿನ ದೇವತೆ, ಆರ್ಕೆಡಿಯದ ನೊಣವನೋಡಿಸುವ ದೇವತೆ, ಆಟಕದ ಹೆರಿಗೆಯ ದೇವತೆಗಳು ಉದಾಹರಣೆಗಳು. 7) ಪ್ರಾಣಿಗಳ ರೂಪದಲ್ಲಲ್ಲದ ಪ್ರಕೃತಿಯ ಶಕ್ತಿಗಳಲ್ಲೂ ದೈವ ಅಡಗಿದ್ದಂತೆ ಪ್ರಾಚೀನ ಗ್ರೀಕರು ಭಾವಿಸಿದ್ದರು. ತುಂಬ ಹಿಂದುಳಿದ ಆರ್ಕೇಡಿಯ ಪ್ರದೇಶದವರು ತುಂಬ ಹಿಂದಿನ ಕಾಲದಲ್ಲಿ ಜ್ಯೂಸ್ ದೇವತೆ ಗುಡುಗಿನಲ್ಲಿ ಅಡಗಿರುವುದಾಗಿ ಭಾವಿಸಿದ್ದರು. ಅವರು ಮಿಂಚು, ಗುಡುಗು, ಬಿರುಗಾಳಿಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಮ್ಯಾಸಿಡೋನಿಯ ದವರು ಜಲದೇವತೆಯನ್ನು ಆರಾಧಿಸುತ್ತಿದ್ದರು. ಗ್ರೀಕರ ಹೆಸ್ಟಿಯಾ ಮೊದಲಿನಿಂದ ಕೊನೆಯ ವರೆಗೂ ಕೇವಲ ಅಗ್ಗಿಷ್ಟಿಕೆಯ ದೇವತೆಯಾಗಿಯೇ ಉಳಿದಳು. 8) ಪ್ರಕೃತಿ ಶಕ್ತಿಗಳ ಆರಾಧನೆಯೊಂದಿಗೆ ಮಂತ್ರಮಾಟಗಳು ಮಿಳನವಾಗಿರುವುದು ಸ್ವಾಭಾವಿಕ. ಗ್ರೀಕರ ಥಸ್ನೇಸೋರಿಯಾ ಎಂಬ ಅತ್ಯಂತ ಪ್ರಾಚೀನ ಆಚರಣೆಯಲ್ಲಿ ಮಾಟವನ್ನು ಗುರುತಿಸಬಹುದು. ಭೂಮಾತೆಗೆ ಬಲಿಕೊಟ್ಟ ಹಂದಿಯ ಅವಶೇಷಗಳನ್ನು ಹೊಲಗಳಲ್ಲಿ ಎರಚುವುದು ಈ ಆಚರಣೆಯ ಒಂದು ಅಂಗವಾಗಿತ್ತು. ಚರಗ ಚೆಲ್ಲುವುದು, ಹಾಗೆ ಎರಚಿದುದರಿಂದ ಹೊಲಗಳಲ್ಲಿ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂದು ಇವರು ನಂಬಿದ್ದರು. ಆಟಕದ ಥರ್ಗೇಲಿಯಾ ಎಂಬ ಪಾಪನಿವಾರಣೆಯ ಆಚರಣೆಯೂ ಮಾಟಕ್ಕೆ ಒಂದು ಉದಾಹರಣೆ. ಜನರ ಪಾಪಗಳನ್ನು ಒಂದು ಆಡಿನ ತಲೆಯ ಮೇಲೆ ಹೊರಿಸಿ ಕಾಡಿಗೆ ಅಟ್ಟುವುದು ಈ ಆಚರಣೆಯ ಒಂದು ಅಂಗವಾಗಿತ್ತು. 9) ಹೋಮರನ ಮಹಾಕಾವ್ಯಗಳಲ್ಲಿ ನರಬಲಿಯ ಪ್ರಸ್ತಾಪವಿಲ್ಲದ್ದರಿಂದ ಪ್ರಾಚೀನ ಗ್ರೀಕರಲ್ಲಿ ನರಬಲಿ ಪದ್ಧತಿ ಇರಲಿಲ್ಲವೆಂದು ಕೆಲವರು ವಾದಿಸುತ್ತಾರೆ. ಅದು ಪ್ರಾಚೀನರಲ್ಲಿ ಆಚರಣೆಯಲ್ಲಿತ್ತೆಂಬುದಕ್ಕೆ ಬೇರೆ ಕಡೆಗಳಿಂದ ರುಜುವಾತು ದೊರೆತಿದೆ. ಆರ್ಕೇಡಿಯದ ಲೈಕ ಆನ್ ದೊರೆ ಜ್ಯೂಸ್‌ಗೆ ತನ್ನ ಮಗನನ್ನು ಬಲಿಕೊಟ್ಟಂತೆಯೂ ಪೆಗಸ್ಯೆ ಪ್ರದೇಶದಲ್ಲಿ ಕೈನೋಸ್ ಯಾತ್ರಿಕರನ್ನು ಜ್ಯೂಸಿಗೆ ಬಲಿಯಾಗಿ ಅರ್ಪಿಸಿ ಅವರ ತಲೆಬುರುಡೆಗಳನ್ನು ಅಪೊಲೊವಿಗೆ ಅರ್ಪಿಸಿದಂತೆಯೂ ಕಾರಿಂತ್ ಕೊಲ್ಲಿಯ ಬಳಿ ಅಯೋನಿಯದವರು ಆರ್ಟಿಮಿಸ್ ದೇವತೆಗೆ ಒಬ್ಬ ವಟುವನ್ನೂ ಈ ಕನೈಯನ್ನೂ ಬಲಿಯಾಗಿ ಅರ್ಪಿಸಿದಂತೆಯೂ ಪುರಾಣ ಕಥೆಗಳಿವೆ. 10) ಚರಿತ್ರಪೂರ್ವ ಅವಧಿಯ ಅಂತ್ಯದಲ್ಲಿ (ಬಹುಶಃ ಪ್ರಶ.ಪೂ. 10 ನೆಯ ಶತಮಾನದಲ್ಲಿ) ಗ್ರೇಸ್ ಮತ್ತು ಮ್ಯಾಸಿಡೋನಿಯ ಪ್ರದೇಶಗಳಿಂದ ಒಂದು ಹೊಸಮತ ಗ್ರೀಸಿಗೆ ಪ್ರವೇಶಿಸಿತು. ಆ ಮತದ ದೇವತೆ ಡಯೊನೈಸಸ್. ಮೊದಮೊದಲಲ್ಲಿ ಈ ಮತಕ್ಕೆ ಕಡೆಗಳಿದ್ದರೂ ಅದು ಥೀಬ್ಸಿನಲ್ಲಿ ಭದ್ರವಾಗಿ ಬೇರೂರಿ ಕಲಕ್ರಮದಲ್ಲಿ ಚೆಲ್ಲಿಗೂ ಹಬ್ಬಿತು. ಇದು ಗ್ರೀಸಿನಲ್ಲಿ ಹೇಗೆ ಪ್ರಬಲವಾಯಿತೆಂಬುದನ್ನು ಮುಂದೆ ತಿಳಿಸಲಾಗುವುದು. ಗ್ರೀಕರ ಮತದ ಎರಡನೆಯ ಅವಧಿ (ಪ್ರಶ.ಪೂ. 90 ರಿಂದ ಪ್ರಶ.ಪೂ. 500 ರವರೆಗೆ). 9ನೆಯ ಶತಮಾನದ ವೇಳೆಗೆ ಉತ್ತರದ ಮತ್ತು ಮೆಡಿಟರೇನಿಯನ್ ಪ್ರದೇಶದ ಜನರ ಮಿಳನ ಪೂರ್ಣವಾಗಿ ತಾವೆಲ್ಲ ಒಂದೇ ಸಂಸ್ಕೃತಿಗೆ ಸೇರಿದವರೆಂಬ ಭಾವನೆ ಗ್ರೀಕರಲ್ಲಿ ಮೂಡಿತ್ತು. ಪ್ರಾಚೀನ ಹಾಗೂ ನವೀನ ಮತಭಾವನೆಗಳ ಮತ್ತು ಸಂಸ್ಕಾರಗಳ ಮಿಳನದಿಂದ ಗ್ರೀಕ್ ಮತ ಒಂದು ನಿರ್ದಿಷ್ಟ ರೂಪ ಪಡೆದಿತ್ತು. ಒಂಬತ್ತನೆಯ ಮತ್ತು ಎಂಟನೆಯ ಶತಮಾನದಲ್ಲಿ ಬೆಳೆದ ಮಹಾಕಾವ್ಯಗಳೂ ಹೊಸದಾಗಿ ಹುಟ್ಟಿದ ಭಾವಗೀತೆಗಳೂ ವಿಗ್ರಹರಚನೆಯ ಶಿಲ್ಪದ ಹುಟ್ಟೂ ನಗರ ರಾಜ್ಯಗಳ ಬೆಳೆವಣಿಗೆಯೂ ಇದಕ್ಕೆ ಮುಖ್ಯ ಕಾರಣಗಳು. 1. ಹೋಮರನ ಮಹಾಕಾವ್ಯಗಳು ಗ್ರೀಕ್ ಮತದ ಬೆಳೆವಣಿಗೆಗೆ ಸಹಾಯ ಮಾಡಿದರೂ ಅವು ಗ್ರೀಕರ ವೇದಗಳೆಂದು ಗಣಿಸಲಾಗುವುದಿಲ್ಲ. ಆತನ ಮಹಾಕಾವ್ಯಗಳಲ್ಲಿ ಗ್ರೀಕ್ ದೇವತೆಗಳಿಗೆ ಮನುಷ್ಯತ್ವಾರೋಪಣೆ ಆಗಿದೆಯಾಗಿ ಸ್ತ್ರೀ ಮತ್ತು ಪುರುಷ ದೇವತೆಗಳು ನಿರ್ದಿಷ್ಟ ವ್ಯಕ್ತಿತ್ವವನ್ನು ಪಡೆದಿರುತ್ತಾರೆ. ಒಂದೊಂದು ದೇವತೆಗೆ ಸಂಬಂಧಪಟ್ಟ ಸ್ಥಳಪುರಾಣಗಳಲ್ಲೂ ಆಚರಣೆಗಳಲ್ಲೂ ವ್ಯತ್ಯಾಸಗಳಿದ್ದರೂ ಆ ದೇವತೆ ಒಂದೇ ಎಂಬ ಭಾವನೆ ಬೆಳೆದಿರುತ್ತದೆ. ಹೋಮರನ ಕಾವ್ಯಪ್ರಚಾರದಿಂದ ಆರ್ಗಾಸಿನ ಅಪೊಲೊ ಮತ್ತು ಅಥೆನ್ಸಿನ ಅಪೊಲೊ ಒಂದೇ ನಿರ್ದಿಷ್ಟ ದೇವತೆ ಎಂಬ ಭಾವನೆ ಸ್ಥಾಪನೆಯಾಯಿತು. ಆರ್ಟಿಮಿಸ್ ಮತ್ತು ಅಥಿನ ಇಬ್ಬರೂ ಕನ್ನಿಕಾಪರಮೇಶ್ವರಿಯರೆಂಬ ಭಾವನೆಯೂ<noinclude></noinclude> qh0qqbsq2x64aynydtg5jgpb17fquhk ಪುಟ:Mysore-University-Encyclopaedia-Vol-6-Part-16.pdf/೪೭ 104 118236 313674 2026-04-30T14:04:32Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರೀಕ್ ಧರ್ಮ ನೆಲೆಗೊಂಡಿತು. ಜ್ಯೂಸ್ ದೇವತೆ ಸಾರ್ವಭೌಮ ಪದವಿಯನ್ನು ಪಡೆದರೂ ಪ್ರಮಾಣ ಮಾಡುವ ಕಾಲದಲ್ಲಿ ಜ್ಯೂಸ್, ಅಥಿನ ಮತ್ತು ಅಪೊಲೊ ಈ ಮೂವರನ್ನೂ ಒಟ್ಟಿಗೆ ಹೆಸರಿಸುವುದು ರೂಢಿಯಲ್ಲಿತ್ತು. ಒಡಿಸ್ಸಿ ಕಾವ್ಯದಲ್ಲ... 313674 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರೀಕ್ ಧರ್ಮ ನೆಲೆಗೊಂಡಿತು. ಜ್ಯೂಸ್ ದೇವತೆ ಸಾರ್ವಭೌಮ ಪದವಿಯನ್ನು ಪಡೆದರೂ ಪ್ರಮಾಣ ಮಾಡುವ ಕಾಲದಲ್ಲಿ ಜ್ಯೂಸ್, ಅಥಿನ ಮತ್ತು ಅಪೊಲೊ ಈ ಮೂವರನ್ನೂ ಒಟ್ಟಿಗೆ ಹೆಸರಿಸುವುದು ರೂಢಿಯಲ್ಲಿತ್ತು. ಒಡಿಸ್ಸಿ ಕಾವ್ಯದಲ್ಲಿ ಸಾರ್ವಭೌಮ ದೇವತೆಯ ಭಾವನೆಯ ಜೊತೆಯಲ್ಲಿ ವಿಶ್ವೇ ದೇವತೆಗಳ ಭಾವನೆಯೂ ಕಂಡುಬರುತ್ತದೆ. ಆ ಕಾವ್ಯದಲ್ಲಿ ಅನೇಕ ವೇಳೆ ಯಾವ ಒಂದು ದೇವತೆಯನ್ನೂ ಹೆಸರಿಟ್ಟು ಸಂಬೋಧಿಸದೆ ಸಾಮೂಹಿಕವಾಗಿ ದೇವತೆಗಳೆಲ್ಲರನ್ನೂ ಒಟ್ಟಿಗೆ ಸಂಬೋಧಿಸುವುದನ್ನು ಕಾಣಬಹುದು.. ಹೋಮರನ ದೇವತೆಗಳೆಲ್ಲರಲ್ಲೂ ಕೆಲವು ಸಾಮಾನ್ಯ ಗುಣಗಳಿವೆ: 1. ಅವರೆಲ್ಲರೂ ಅಮರ್ತ್ಯರು ಅಥವಾ ಅಮೃತತ್ವ ಪಡೆದವರು. 2. ಯಾವುದೊಂದು ವ್ಯಸನವೂ ಇಲ್ಲದೆ ಸರ್ವದಾ ಸಂತೋಷದಿಂದ ಕೂಡಿರುತ್ತಾರೆ. 3. ಅವರ ಆಹಾರ ಅಮೃತ, ಸಾಮಾನ್ಯವಾಗಿ ಅವರು ಅದೃಶ್ಯರು, ಆದರೆ ಅವರು ಅನೇಕ ವೇಷಗಳನ್ನು ತಾಳಿ (ಉದಾಹರಣೆಗೆ ಪಕ್ಷಿರೂಪ) ಮಾನವರಿಗೆ ಕಾಣಿಸಿಕೊಳ್ಳಬಹುದು. 4. ಅವರು ಸರ್ವಮಂಗಳದಾತರಾದರೂ ಭಾಷೆಗೆ ತಪ್ಪಿ ನಡೆದವರನ್ನು ತಪ್ಪದ ಶಿಕ್ಷಿಸುತ್ತಾರೆ. ತಮ್ಮನ್ನು ಪ್ರತಿಭಟಿಸಿದ ಮಾನವರನ್ನು ನಿರ್ಮೂಲ ಮಾಡುತ್ತಾರೆ. 5. ಮಾನವರ ನೀತಿ ಅನೀತಿಗಳನ್ನು ಪರೀಕ್ಷಿಸಲು ಆಗಾಗ ವೇಷ ಬದಲಾಯಿಸಿಕೊಂಡು ನಗರಗಳಲ್ಲಿ ಸಂಚರಿಸುತ್ತಾರೆ. 2. ಪ್ರಶ.ಪೂ. ಒಂಬತ್ತನೆಯ ಮತ್ತು ಎಂಟನೆಯ ಶತಮಾನದ ಮತಭಾವನೆಗಳನ್ನು ತಿಳಿಯಲು ಹೋಮರನ ಕಾವ್ಯಗಳನ್ನಲ್ಲದೆ ಹೆಸಿಯಡ್ಡನ ಕವನಗಳ ಅಧ್ಯಯನವೂ ಅಗತ್ಯ. ಇವನ ಕವನಗಳಲ್ಲಿ ಹೆಲಿಕಾನಿನ ಕಾವ್ಯಾಭಿಮಾನಿ ಸ್ತ್ರೀ ದೇವತೆಗಳ ವಿಶೇಷ ಪಾತ್ರ ವರ್ಣಿತವಾಗಿದೆ. ಇವರು ಭಕ್ತರಿಗೆ ದೇವಲೋಕದ ರಹಸ್ಯಗಳನ್ನು ತಿಳಿಸುತ್ತಾರೆ. ಈ ಕವನಗಳಲ್ಲಿ ನ್ಯಾಯ, ದಯೆ, ಪ್ರೀತಿ, ಸ್ನೇಹ, ಶಾಂತಿ ಮುಂತಾದ ಗುಣಗಳನ್ನು ದೈವಿಕ ವ್ಯಕ್ತಿತ್ವ ಪಡೆದಂತೆ ವರ್ಣಿಸಿದೆ. ಹೆಸಿಯಡ್ಡನ ಪದ್ಯಗಳು ಪ್ರಧಾನ ದೇವತೆಗಳಿಗೂ ಉಪದೇವತೆಗಳಿಗೂ ದೈವಾಂಶಭೂತ ಮಾನವರಿಗೂ ಇರುವ ತಾರತಮ್ಯಗಳನ್ನು ಸ್ಪಷ್ಟ ಪಡಿಸುತ್ತವೆ. 3. ಈ ಕಾಲದಲ್ಲಿ ಮತಭಾವಗಳು ಭಾವಗೀತೆಗಳ ಮೂಲಕ ಅಭಿವ್ಯಕ್ತಗೊಂಡಿವೆ. ನ್ಯೂಸ್ ದೇವತೆಯ ಪ್ರಾರ್ಥನೆಗಳು ಸಾಮಾನ್ಯವಾಗಿ ಸ್ಟಾಂಡಿ ಎಂಬ ಗಂಭೀರವಾದ ಛಂದಸ್ಸಿನಲ್ಲಿ ರಚಿತವಾಗಿದ್ದುವು. ಡಯೊನೈಸಸ್ ದೇವತೆಯನ್ನು ಕುರಿತ ಪ್ರಾರ್ಥನಾಗೀತಗಳಿಗೆ ಡಿಥರಿಂಬೋಸ್ ಎಂದು ಹೆಸರು. ದೇವತೆಗಳ ಪದವಾದ ಭಾವಗೀತಗಳನ್ನು ಬಾಲಕರಿಗೆ ಕಲಿಸುವುದು ಆರ್ಕೇಡಿಯ ವಿದ್ಯಾಭ್ಯಾಸದ ಒಂದು ಮುಖ್ಯ ಅಂಗವಾಗಿತ್ತು. ಎಲ್ಲ ಸಾರ್ವಜನಿಕ ಮತ್ತು ಖಾಸಗಿ ಮತಾಚರಣೆಗಳ ಕಾಲದಲ್ಲೂ ಭಾವಗೀತೆಗಳನ್ನು ಹಾಡುವುದು ವಾಡಿಕೆಯಾಗಿತ್ತು. 4. ಹಿಂದಿನ ಅವಧಿಯಲ್ಲಿ ಒಂದು ಕಲ್ಲುಬಂಡೆಯನ್ನೋ ಒಂದು ಗಿಡದ ಮೋಟನ್ನೋ ದೈವವೆಂದು ಪೂಜಿಸುತ್ತಿದ್ದರು. ಪ್ರ.ಶ.ಪೂ. 10 ನೆಯ ಶತಮಾನದಲ್ಲಿ ಮೊಟ್ಟಮೊದಲಿಗೆ ದೇವತೆಗಳನ್ನು ವಿಗ್ರಹರೂಪದಲ್ಲಿ ಪೂಜಿಸುವುದು ಪ್ರಾರಂಭವಾಯಿತು. ವಿಗ್ರಹಾರಾಧನೆಯ ಒಂದು ನಿದರ್ಶನ ಹೋಮರನ ಕಾವ್ಯಗಳಲ್ಲಿ ದೊರೆಯುತ್ತದೆ. ಕೊಸ್ಟೋಸ್ ಹತ್ತಿರ ನಡೆಸಿದ ಭೂಸಂಶೋಧನೆಯಲ್ಲಿ ಸಿಕ್ಕ ಆಯುಧಪಾಣಿಗಳಾದ ಪುರುಷ ಮತ್ತು ಸ್ತ್ರೀದೇವತೆಗಳ ಚಿತ್ರಗಳುಳ್ಳ ಕಲಶ ಇದಕ್ಕೆ ನಿದರ್ಶನ. ಒಂಬತ್ತನೆಯ ಶತಮಾನದ ಅನಂತರ ಗ್ರೀಸಿನಲ್ಲಿ ವಿಗ್ರಹಗಳ ಪೂಜೆ ಸಾಮಾನ್ಯವಾಯಿತು. ಅಲ್ಲಿಂದೀಚೆಗೆ ಗ್ರೀಸಿನ ಶಿಲ್ಪಕಲೆ ಬೆಳೆದು ಲೋಕಪ್ರಖ್ಯಾತವಾದ ದೇವತೆಗಳ ಸುಂದರ ಪ್ರತಿಮೆಗಳು ಗ್ರೀಸಿನ ಅನೇಕ ಮುಖ್ಯ ನಗರಗಳಲ್ಲಿ ಪ್ರತಿಷ್ಠಿತವಾದುವು. ವಿಗ್ರಹಪೂಜೆಯಿಂದ ದೈವ ಮಾನವನ ಸಂಪೂರ್ಣರೂಪವೆಂಬ ಭಾವನೆ ಬಲಿಯಿತಲ್ಲದೆ ಪ್ರತಿಮೆಗಳಲ್ಲಿ ದೈವ ಸಾಕ್ಷಾತ್ಕಾರವಾದಂತೆ ಜನರಿಗೆ ಭಾಸವಾಯಿತು. ಗ್ರೀಕರ ವಿಗ್ರಹಗಳಲ್ಲಿ ಸೌಂದರ್ಯ, ವೀರ್ಯ, ಗಾಂಭೀರ್ಯ ಘನೀಭೂತವಾಗಿವೆ. ವಿಗ್ರಹಾರಾಧನೆಯ ಪರಿಣಾಮವಾಗಿ ದೈವದ ಅಸ್ತಿತ್ವದಲ್ಲಿನ ನಂಬಿಕೆ ವಾಸ್ತವಿಕವಾದರೂ ಗ್ರೀಕರಲ್ಲಿ ದೈವವು ಚೇತನರೂಪವಾದ ಅಂತರಾತ್ಮವೆಂಬ ಭಾವನೆ ಬೆಳೆಯಲು ತಡೆಯಾಯಿತು. 5. ಈ ಕಾಲದಲ್ಲಿ ಗ್ರೀಕ್ ಮತ ರಾಜಕೀಯವನ್ನು ಆವರಿಸಿತು. ದೇವತೆಗಳು ನಗರರಾಜ್ಯಗಳ ವಿಧಾಯಕರಾದರು. ತೋಳದ ದೇವತೆ ಅಪೊಲೊ ಈಗ ಆರ್ಗಾಸ್ ರಾಜ್ಯದ ರಕ್ಷಕ, ಮನೆತನದ ದೇವತೆಯಾದ ಜ್ಯೂಸ್ ರಾಜ್ಯದ ದೇವರಾದ. ಹೀಗೆ ಗ್ರೀಕರು ಜ್ಯೂಸ್ ದೇವತೆಯ ಭಕ್ತರಾದುದರಿಂದ ತಾವೆಲ್ಲರೂ ಒಂದು ದೊಡ್ಡ ಸಂಸಾರಕ್ಕೆ ಸೇರಿದವರು ಎಂಬ ಭಾವನೆ ಬೆಳೆಯಿತು. ವರ್ಷಕ್ಕೊಮ್ಮೆ ಕುಟುಂಬಗಳ ಮಿಳನದ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಈ ಆಚರಣೆಯ ಪರಿಣಾಮವಾಗಿ ಒಂದೊಂದು ನಗರರಾಜ್ಯದ ಜನರೆಲ್ಲರಿಗೂ ಒಂದೇ ದೇವತೆ ಮೂಲಪುರುಷನಾದ. ಕೆಲವು ಕಾಲದ ಅನಂತರ ಅಯೋನಿಯದ ಹೊರಗಿನ ಜನರೂ ಅಪೊಲೊ ತಮ್ಮ ಮೂಲಪುರುಷನೆಂದು ಸಾರತೊಡಗಿದರು. ಡಿಲಾಸ್‌ನಲ್ಲಿ ಜ್ಯೂಸ್ ದೇವತೆಯನ್ನು ತಂದೆ ದೇವತೆ ಎಂದು ಸಂಬೋಧಿಸುವುದು ವಾಡಿಕೆಯಾಯಿತು. 6. ಪ್ರ.ಶ.ಪೂ. ಎಂಟನೆಯ ಶತಮಾನದಲ್ಲಿ ಒಂದೊಂದು ರಾಜ್ಯದವರೂ ತಮ್ಮ ಪುರಾತನ ವೀರನೊಬ್ಬನನ್ನು ದೇವರ ಪ್ರತಿನಿಧಿ ಎಂದು ಭಾವಿಸತೊಡಗಿದರು. ಪ್ರಶ.ಪೂ. ಆರನೆಯ ಶತಮಾನದ ವೇಳೆಗೆ ಪುರಾತನರಿಗಲ್ಲದೆ ಈಚಿನ ವೀರರಿಗೂ ದೈವತ್ವವನ್ನು ಆರೋಪಿಸುವುದು ಸಾಮಾನ್ಯವಾಯಿತು. ಇಂಥ ಈಚಿನ ವೀರರು ದೈವತ್ವ ಪಡೆದುದಕ್ಕೆ ಸ್ಪಾರ್ಟದ ಲೈಕರ್ಗಸ್ ಒಂದು ಉತ್ತಮ ಉದಾಹರಣೆ. ಗ್ರೀಕರು ಹೊಸ ವಸಾಹತುಗಳನ್ನು ಏರ್ಪಡಿಸಿದಾಗ ತಮ್ಮ ಮುಖಂಡರಲ್ಲಿ ಪ್ರಧಾನವಾದೊಬ್ಬನನ್ನು ದೈವವಾಗಿ ಮಾಡಿಕೊಳ್ಳುತ್ತಿದ್ದರು. ಅವರ ಸಮಾಧಿಗಳು ಪವಿತ್ರ ಸ್ಥಾನಗಳಾದವು. ವರ್ಷಕ್ಕೊಮ್ಮೆ ಈ ಸಮಾಧಿಯ ಸ್ಥಳದಲ್ಲಿ ಉತ್ಸವವನ್ನು ಏರ್ಪಡಿಸಿ ಬಲಿ ಅರ್ಪಿಸುತ್ತಿದ್ದರು. ವೀರರ ಪೂಜೆಯ ಜೊತೆಯಲ್ಲಿ ಪಿತೃಗಳ ಪೂಜೆಯೂ ಬೆಳೆಯಿತು. ಪ್ರ.ಶ. 7 ನೆಯ ಶತಮಾನದಲ್ಲಿ ಸರ್ವಪಿತೃಗಳ ಹಬ್ಬವನ್ನು (ಆಲ್ ಸೋಲ್ಸ್ ಡೇ) ನಗರದ ಹಬ್ಬವಾಗಿ ಆಚರಿಸುವುದು ಪ್ರಾರಂಭವಾಯಿತು. 7. ರಾಜ್ಯದ ಪ್ರಜೆಗಳೆಲ್ಲರೂ ಒಂದೇ ಸಂಸಾರದವರು, ವಿಸ್ತರಿಸಿದ ಕುಟುಂಬವೇ ರಾಜ್ಯವೆಂಬ ಭಾವನೆ ಬಲಿತಾಗ ರಾಜ್ಯದ ಕಾನೂನಿನಲ್ಲೂ ಬದಲಾವಣೆಯಾಯಿತು. ಮೊದಲಲ್ಲಿ ಒಂದು ಕುಟುಂಬದವನು ಅದಕ್ಕೆ ಸೇರಿದವನೊಬ್ಬನನ್ನು ಕೊಂದಾಗ ಮಾತ್ರ ಅದು ಮಹಾಪಾತಕವೆಂದು ಎಣಿಸಲಾಗುತ್ತಿತ್ತು. ರಾಜ್ಯವೆಂಬುದು ವಿಸ್ತರಿಸಿದ ಕುಟುಂಬವೆಂಬ ಭಾವನೆ ಬೆಳೆದಮೇಲೆ ಒಂದು ರಾಜ್ಯದ ಪೌರ ಆ ರಾಜ್ಯದ ಯಾವ ಪೌರನನ್ನು ಕೊಂದರೂ ಅದು ಮಹಾಪಾತಕವೆಂಬ ಭಾವನೆ ಹುಟ್ಟಿತು. ರಾಜ್ಯದ ಪೌರನ ಕೊಲೆಯಾದರೂ ಜ್ಯೂಸ್ ದೇವತೆ ಕೋಪಗೊಳ್ಳುತ್ತಾನಾದ್ದರಿಂದ ಕೊಲೆಮಾಡಿದವನು ಆ ಪಾಪದ ಪರಿಹಾರಾರ್ಥವಾಗಿ ಶುದ್ದೀಕರಣ, ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ವಿಧಾಯಕವಾಯಿತು. ಎಂಟನೆಯ ಶತಮಾನದ ಮೈಲಿಟಾಸಿನ ಕವಿಯೊಬ್ಬ ಅಕಿಲಿಸ್ ತನ್ನ ರಕ್ತಸಂಬಂಧಿಯಲ್ಲದ ಥರ್ಸಿಟೀಸನನ್ನು ಕೊಂದದ್ದಕ್ಕಾಗಿ ಅವನು ಲೆಸ್‌ಬಾಸಿಗೆ ಹೋಗಿ ಅಪೊಲೊ ಮತ್ತು ಆರ್ಟಿಮಿಸ್ ದೇವತೆಗಳ ಸಮ್ಮುಖದಲ್ಲಿ ಶುದ್ದೀಕರಣ ಪ್ರಾಯಶ್ಚಿತ್ತ ಮಾಡಿಕೊಂಡದ್ದನ್ನು ವರ್ಣಿಸಿರುತ್ತಾನೆ. 8. ಈ ಅವಧಿಯಲ್ಲಿ ಡೆ ಕ್ಷೇತ್ರ ತುಂಬ ಪ್ರಬಲಗೊಂಡಿತು. ಯಾವ ಒಂದು ಗ್ರೀಕ್ ನಗರರಾಜ್ಯವಾಗಲಿ, ಹೊಸ ವಸಾಹತಾಗಲಿ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಡಿಯು ಮರೋಹಿತರನ್ನು ಆಶ್ರಯಿಸುತ್ತಿದ್ದವು, ದಟ್ಟೆಯ ಪ್ರಚೋದನೆಯಿಂದ ಗ್ರೀಕರಲ್ಲಿ ಐಕಮತ್ಯ ಕುದುರಿತು. ಅದು ಶುದ್ದೀಕರಣಕ್ಕೆ ಕೇಂದಕ್ಷೇತ್ರವಾಯಿತು. ಸಾಮಾನ್ಯವಾಗಿ ಅದರ ನ್ಯಾಯ ನಿಷ್ಠೆ ಮತ್ತು ಧಾರ್ಮಿಕ ನೀತಿ ಮೇಲ್ಮಟ್ಟದ್ದಾಗಿತ್ತು. ಪ್ರ.ಶ.ಪೂ. ಎಂಟನೆಯ ಶತಮಾನದಿಂದ ಪ್ರಶ.ಪೂ. ಐದನೆಯ ಶತಮಾನದ ವರೆಗೆ ಧಾರ್ಮಿಕ ವಿಚಾರಗಳಲ್ಲಿ ಏಕೈಕ ವಿಧಾಯಕತ್ವ ಪಡೆದಿತ್ತು. ಅಲ್ಲಿಂದಾಚಿನ ಕಾಲದಲ್ಲಿ ಅದರ ಪ್ರಾಬಲ್ಯ ಕ್ಷೀಣಗೊಂಡಿತು. 9. ದೈವವೃಂದದ ಪ್ರಸಿದ್ಧ ಕೇಂದ್ರವಾದ ಒಲಿಂಪಿಯದಲ್ಲಿ ಈ ಕಾಲದಲ್ಲಿ ಗ್ರೀಕರು ಪಂದ್ಯಗಳನ್ನು ಏರ್ಪಡಿಸಲು ಪ್ರಾರಂಭಿಸಿದರು. ಪ್ರಶ.ಪೂ. 6 ನೆಯ ಶತಮಾನದ ವೇಳೆಗೆ ಪೂರ್ವ ಪಶ್ಚಿಮ ದೇಶಗಳ ಜನ ತಮ್ಮ ರಾಜಕೀಯ ವೈಮನಸ್ಯವನ್ನು ಮರೆತು ಈ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು. ೧೦ ವರ್ಷಗಳಿಗೊಮ್ಮೆ ಗ್ರೀಸಿನ ಎಲ್ಲ ಕida ವೀರರೂ ಇಲ್ಲಿಗೆ ಬಂದು ತಂದೆ ದೇವತೆಗೆ ಪೂಜೆಯನ್ನು ಸಲ್ಲಿಸಿ ಈ ಪಂದ್ಯಗಳಲ್ಲಿ ಪೈಪೋಟಿ ನಡೆಸುತ್ತಿದ್ದರು. ಆಟಗಳ ಜೊತೆಯಲ್ಲಿ ಕಲಾವಿದರ ಸ್ಪರ್ಧೆಯೂ ಏರ್ಪಡುತ್ತಿತ್ತು. ಈ ಸ್ಪರ್ಧೆಗಳಿಂದ ಹೆಲೆನರಲ್ಲಿ ಒಗ್ಗಟ್ಟು ಕುದುರಿದುದಲ್ಲದೆ ಅವರ ಮತೀಯ ಭಾವನೆಗಳಲ್ಲೂ ಏಕತೆ ಬೆಳೆಯಿತು. ಈ ಪಂದ್ಯಗಳಲ್ಲದೆ ವರ್ಷ ವರ್ಷ ನಡೆಯುತ್ತಿದ್ದ ಅಖಿಲ ಅಯೋನಿಯ ಅಪೊಲೊ ಉತ್ಸವವೂ ಗ್ರೀಕ್ ಮತದ ಏಕತೆಯನ್ನು ಬಲಗೊಳಿಸಿತು. 10. ಬೊಯೀಷಿಯದಿಂದ ಮೊಟ್ಟಮೊದಲಿಗೆ ಹತ್ತನೆಯ ಶತಮಾನದಲ್ಲಿ ಆಟಕಕ್ಕೆ ಪ್ರವೇಶಿಸಿದ ಡಯೊನೈಸಸ್ ಆರಾಧನೆ ಈ ಕಾಲದಲ್ಲಿ ಇತರ ಗ್ರೀಕ್ ರಾಜ್ಯಗಳಿಗೂ ಹರಡಿತು. ಹೀಗೆ ಹಬ್ಬಿದಾಗ ಅದು ತನ್ನ ಮೊದಲಿನ ಕರಾಳ ರೂಪವನ್ನು ತ್ಯಜಿಸಿ ಬಹುಮಟ್ಟಿಗೆ ಸೌಮ್ಯರೂಪ ತಾಳಿ ಸಾರ್ವಜನಿಕ ಮತವಾಯಿತು. ಈ ದೇವತೆಯನ್ನು ಕುರಿತು ಡಿಥಿರಾಂಬ್ ಎಂಬ ಆ ದೇಶದ ಸ್ತೋತ್ರಗೀತೆ ಬೆಳೆಯಿತು. ಈ ಗೀತೆಗಳು ಮುಂದೆ ಆಟಕದ ರುದ್ರನಾಟಕಕ್ಕೆ ಮಾತೃಕೆಗಳಾದವು. ಈ ದೇವತೆಯ ಆರಾಧನೆ ದೈವದೊಡನೆ ಭಾವೈಕ್ಯ ಬೆಳೆಸಿತಲ್ಲದೆ, ಮರಣಾಂತರದ ಆತ್ಮದ ದಿಶೆಯಲ್ಲಿ ನಂಬಿಕೆಯನ್ನು ಭದ್ರಗೊಳಿಸಿತು. 11. ಡಯೊನೈಸಸ್ ಮತ ಸಾರ್ವಜನಿಕವಾದರೂ ಅದರಲ್ಲಿ ಸತ್ತ್ವವಿರುವುದು ಅದರ ಗುಹ್ಯ ಅಥವಾ ಗೂಢ ಭಾವನೆಯಲ್ಲಿ, ಈ ದೇವತೆಯ ಆರಾಧಕರು ಗೂಢ ಭಾತೃವರ್ಗವನ್ನು ಏರ್ಪಡಿಸಿಕೊಂಡು ಆರ್ಫಿಸಂ ಎಂಬ ಹೆಸರಿನಲ್ಲಿ, ಬುಡಕಟ್ಟುಗಳ ಮತ್ತು ಜನಾಂಗಗಳ ಭೇದವನ್ನು ಎಣಿಸದೆ, ಜನರನ್ನು ತಮ್ಮ ಭ್ರಾತೃವರ್ಗಕ್ಕೆ ಸೇರಿಸಿಕೊಂಡು ಆ ದೇವತೆಯ ಸಂದೇಶವನ್ನು ಉಪದೇಶಿಸಿದರು. ಆರ್ಥಿಯಸ್ ಮತಭಾವನೆಗಳು ಗ್ರೀಕ್ ಪೌರಾಣಿಕ<noinclude></noinclude> 03o6xw0ty8npb3lu0jjjs1eozvl9lxm ಪುಟ:Mysore-University-Encyclopaedia-Vol-6-Part-16.pdf/೪೮ 104 118237 313675 2026-04-30T14:04:56Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರೀಕ್ ಧರ್ಮ ಮತದಿಂದ ಭಿನ್ನವಾದವು. 1. ಪ್ರತಿಯೊಬ್ಬನ ಆತ್ಮವೂ ದೈವಿಕವಾದದ್ದು. 2. ಆ ಆತ್ಮ ಶರೀರವೆಂಬ ಕೊಳೆ ತುಂಬಿದ ಕಾರಾಗೃಹದಲ್ಲಿ ಬಂಧಿತವಾಗಿದೆ. 3. ಯೋಗ್ಯವಾದ ಸಂಸ್ಕಾರಗಳಿಂದ ಆ ಆತ್ಮನನ್ನು ಶುಚಿರ್ಭೂತವಾಗಿ ಮಾಡ... 313675 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರೀಕ್ ಧರ್ಮ ಮತದಿಂದ ಭಿನ್ನವಾದವು. 1. ಪ್ರತಿಯೊಬ್ಬನ ಆತ್ಮವೂ ದೈವಿಕವಾದದ್ದು. 2. ಆ ಆತ್ಮ ಶರೀರವೆಂಬ ಕೊಳೆ ತುಂಬಿದ ಕಾರಾಗೃಹದಲ್ಲಿ ಬಂಧಿತವಾಗಿದೆ. 3. ಯೋಗ್ಯವಾದ ಸಂಸ್ಕಾರಗಳಿಂದ ಆ ಆತ್ಮನನ್ನು ಶುಚಿರ್ಭೂತವಾಗಿ ಮಾಡಬಹುದು. 4. ಹಾಗೆ ಈ ಜನ್ಮದಲ್ಲಿ ಶುಚಿಯಾಗದ ಆತ್ಮಗಳು ಶುದ್ಧಿಲೋಕದಲ್ಲಿ (ಪರ್ಗೆಟೂರಿ) ಪಾಪಪರಿಹಾರ ದಂಡನೆಗೆ ಒಳಪಟ್ಟು ಶುಚಿಯಾಗುತ್ತವೆ. 5. ಸತ್ತವರಿಗೆ ಪುನರ್ಜನ್ಮ ಉಂಟು. ಇವು ಆರ್ಫಿಯಸ್ ಮತದ ಮುಖ್ಯಾಂಶಗಳು, ಪುನರ್ಜನ್ಮದ ಭಾವನೆ ಬಹುಶಃ ಬೌದ್ಧರಿಂದ ಗ್ರೀಸಿಗೆ ಬಂದಿರಬಹುದೆಂದು ಕೆಲವರ ಊಹೆ. ಪ್ರಶ.ಪೂ. ಐದನೆಯ ಶತಮಾನದಷ್ಟು ಹಿಂದೆ, ಅಂದರೆ ಬೌದ್ಧಮತ ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಈ ಭಾವನೆ ಗ್ರೀಸಿಗೆ ಹಬ್ಬಲು ಸಾಧ್ಯವೇ ಎಂಬ ಸಂದೇಹಕ್ಕೆ ಅವಕಾಶವುಂಟು. ಆತ್ಮಕ್ಕೆ ಸಾವಿಲ್ಲ ಎಂಬ ಆರ್ಫಿಯಸ್ ಮತಭಾವನೆ ಪ್ಲೇಟೊವಿನ ಮೇಲೆ ಪ್ರಭಾವ ಬೀರಿರಬಹುದೆಂದು ಊಹಿಸಲು ಅವಕಾಶವಿದೆ. 12. ಎಲೂಸಿಸ್‌ನ ಗುಹ್ಯ ತತ್ತ್ವಗಳು ಆರ್ಪಿಯಸ್ ತತ್ತ್ವಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಅವು ಇಹಲೋಕವನ್ನು ಬಿಟ್ಟ ಆತ್ಮಗಳಿಗೆ ಸುಖಪ್ರದ ಜೀವನದ ಭರವಸೆಯನ್ನು ನೀಡುತ್ತವೆ. ಎಲೂಸಿಸ್ ಸಂಘದ ವ್ಯಾಪ್ತಿ ತುಂಬ ವಿಶಾಲವಾದದ್ದು. ಈ ಮತದವರು ಹೆಂಗಸರಿಗೂ ಗುಲಾಮರಿಗೂ ತಮ್ಮ ಸಂಘಕ್ಕೆ ಸೇರಲು ಅವಕಾಶ ಕೊಟ್ಟರು. ಪವಿತ್ರ ಬಟ್ಟಲಿನಿಂದ ಒಂದು ವಿಧವಾದ ಮಿಶ್ರಪಾನೀಯವನ್ನು ಕುಡಿಸುವುದು ಈ ಸಂಘದ ಸಂಸ್ಕಾರಗಳಲ್ಲಿ ಒಂದು. ಕ್ರೈಸ್ತರ ಪ್ಯಾಷನ್ ಪ್ಲೇ ಮಾದರಿಯ ಪವಿತ್ರ ವಸ್ತುಗಳ ದೃಶ್ಯನಾಟಕ ಪ್ರದರ್ಶನ – ಇನ್ನೊಂದು. ಈ ಸಂಸ್ಕಾರಗಳ ಮೂಲಕ ಈ ಸಂಘದ ಸದಸ್ಯರಲ್ಲಿ ತಾವು ದೈವದೊಂದಿಗೆ ಸಂಸರ್ಗ ಪಡೆದವೆಂಬ ಭಾವನೆ ಹುಟ್ಟುತ್ತಿತ್ತು. - ಗ್ರೀಕರಲ್ಲಿ 13. ಪ್ರ.ಶ.ಪೂ. 6 ನೆಯ ಶತಮಾನದಲ್ಲಿ ಕದಲ್ಲಿ ತತ್ತ್ವಚಿಂತನೆ ಮೊಟ್ಟಮೊದಲಿಗೆ ಕಾಣಿಸಿಕೊಂಡಿತು. ಇದು ಮುಖ್ಯವಾಗಿ ವಿಶ್ವದ ಹುಟ್ಟಿಗೆ ಕಾರಣ ಯಾವುದು ಎಂಬ ಪ್ರಶ್ನೆಗೆ ಸಂಬಂಧಪಟ್ಟಿದ್ದು, ಥಾಲೀಸ್ ಮುಂತಾದ ತಾತ್ವಿಕರು ವಿಶ್ವದ ಸೃಷ್ಟಿಗೆ ಜಾತ ತತ್ತ್ವಗಳು ಕಾರಣವೆಂದು ವಾದಿಸಿದರು. ಇವರ ವಾದ ಗ್ರೀಕರ ದೈವಿಕ ಭಾವನೆಗೆ ವಿರುದ್ಧವಾದುದು. ಹೆರಾಕ್ಲಿಟಸ್ ಎಂಬ ತಾತ್ವಿಕ, ವಿಶ್ವದ ಸೃಷ್ಟಿಗೆ ದೇವತೆಗಳಾಗಲೀ ಮಾನವರಾಗಲೀ ಕಾರಣವಲ್ಲವೆಂದು ಘೋಷಿಸಿದ. ಎಂಪಿಡೋಕ್ಲಿಸ್ ವಿಶ್ವದಲ್ಲಿ ಕಾಣುವ ಕ್ರಿಯೆಗಳಿಗೆ ಆಕರ್ಷಣ ಮತ್ತು ವಿಕರ್ಷಣ ಶಕ್ತಿಗಳು ಕಾರಣವೆಂದು ವಾದಿಸಿದ. ವಿಶ್ವದ ರಚನೆಗೆ ಸಂಖ್ಯಾ ತತ್ತ್ವವೇ ಆಧಾರವೆಂಬುದು ಪೈಥಾಗೊರಸನ ಮೂಲಭಾವನೆ. ಜೆನೋಫೆನೀಸ್, ದೈವ ಮಾನವನಂತೆ ವ್ಯಕ್ತಿಯಲ್ಲ, ಅದು ಸತ್ ತತ್ತ್ವವೆಂದು ಸಾರಿದ. ಇತರ ತತ್ತ್ವ ಕೇವಲ ಕೆಲವರನ್ನು ಆಕರ್ಷಿಸಿತೇ ಹೊರತು ಅನೇಕ ದೇವತೆಗಳ ಭಕ್ತರಾದ ಸಾಮಾನ್ಯ ಗ್ರೀಕ್ ಪ್ರಜೆಗಳ ಮೇಲೆ ಗಮನಾರ್ಹವಾದ ಪರಿಣಾಮವನ್ನು ಉಂಟುಮಾಡಲಿಲ್ಲ. ಈ ಭಾವನೆಗಳು ರಾಷ್ಟ್ರದ ಮತಕ್ಕೆ ಹಾನಿ ಎಂದು ರಾಜಕೀಯ ಮುಖಂಡರು ಎಣಿಸಿದ್ದು ಪ್ರಶ.ಪೂ. 5 ನೆಯ ಶತಮಾನದಲ್ಲಿ. III ಗ್ರೀಕ್ ಮತದ ಮೂರನೆಯ ಅವಧಿ (ಪ್ರ.ಶ.ಪೂ. 500 ರಿಂದ ಪ್ರಶ.ಪೂ. 338 ರವರೆಗೆ), ಇದು ಗ್ರೀಕರ ಪ್ರಸಿದ್ಧ ಸ್ಮಾರಕಗಳ ಮತ್ತು ಸಾಹಿತ್ಯದ ಕಾಲ. ಈ ಕಾಲದಲ್ಲಿ ಅಥೆನ್ಸ್ ಗ್ರೀಕ್ ರಾಜ್ಯಗಳಲ್ಲಿ ಪ್ರಮುಖ ರಾಜ್ಯವಾಗಿತ್ತಲ್ಲದೆ ಅದು ಗ್ರೀಕರ ಕಲೆ ಮತ್ತು ಸಾಹಿತ್ಯದ ನೆಲೆವೀಡಾಯಿತು. ಈ ಕಾಲದಲ್ಲಿ ಗ್ರೀಕರ ದೇವವೃಂದ ಬೆಳೆದು ಪರಿಪೂರ್ಣಗೊಂಡಿತು. ಈ ಕಾಲದಲ್ಲಿ ದೇವವೃಂದಕ್ಕೆ ಪ್ಯಾನ್ ಮತ್ತು ಆಪಿಯೊಸ್ ದೇವತೆಗಳು ಸೇರಿದರು. 1. ಈ ಅವಧಿಯಲ್ಲಿ ಗ್ರೀಕರಿಗೂ ಪಾರಸಿಕರಿಗೂ ನಡೆದ ಯುದ್ಧದಿಂದ ಗ್ರೀಕರಲ್ಲಿ ತಾವು ಒಂದು ಸಂಘಟಿತ ಜನಾಂಗವೆಂಬ ಭಾವನೆ ಏರ್ಪಟ್ಟಿತಲ್ಲದೆ ಅತಿಶಯವಾದ ಬಿಕ್ಕಟ್ಟು ಕುದುರಿತು. ಈ ಯುದ್ಧ ಕೇವಲ ಜನಾಂಗಗಳ ಯುದ್ಧವಲ್ಲ. ಅದು ಸಾಂಸ್ಕೃತಿಕ ಮತ್ತು ಮತೀಯ ಯುದ್ಧ. ಅಂತಿಮವಾಗಿ ಗ್ರೀಕರಿಗೆ ದೊರೆತ ಜಯ ಕೇವಲ ಗ್ರೀಕ್ ಜನಾಂಗದ ವಿಜಯವಲ್ಲ. ಅದು ಜ್ಯೂಸ್ ದೇವತೆಯ ವಿಜಯ. ಈ ಕಾಲದ ಪ್ರಸಿದ್ಧ ಇತಿಹಾಸಕಾರ ಹೀರಡಾಟಸ್‌ ಜ್ಯೂಸ್ ಹೆಲಿನೋಸ್ ಭಾವನೆಯನ್ನು ಎತ್ತಿ ತೋರಿಸಿರುತ್ತಾನೆ. ಜ್ಯೂಸ್ ದೇವತೆ ಗ್ರೀಕರ ಸ್ವಾತಂತ್ರ್ಯದ ರಕ್ಷಕ (ಜ್ಯೂಸ್ ಎಲಿಯುಥೇರೋಸ್) ಎಂಬ ಭಾವನೆಯೂ ರೂಪುಗೊಂಡಿತು. ಗ್ರೀಕರ ಬಿಡುಗಡೆಯ ದೇವತೆಯಾದ ಜ್ಯೂಸಿನ ಹೆಸರಿನಲ್ಲಿ ಒಂದು ಪವಿತ್ರ ಸ್ಮಾರಕ ಸ್ಥಾಪನೆಯಾಯಿತು. ಗ್ರೀಕರು ಪಾರಸಿಕರನ್ನು ಸೋಲಿಸಿದ ಮೇಲೆ ಅದಕ್ಕೆ ತಮ್ಮ ದೇವತೆಗಳೇ ಕಾರಣರಾದುದರಿಂದ ದೇವತೆಗಳಲ್ಲಿ ಹಿಂದೆಂದೂ ಇಲ್ಲದಿದ್ದಷ್ಟು ಅತಿಶಯವಾದ ಪ್ರೀತಿ ಮತ್ತು ಭಕ್ತಿ ಬೆಳೆಯಿತು. ಗ್ರೀಕರು ಜಯ ಗಳಿಸಿದ ಮೇಲೆ ಯುದ್ಧದಲ್ಲಿ ವಶಪಡಿಸಿಕೊಂಡ ಸಂಪತ್ತಿನಲ್ಲಿ ಬಹುಭಾಗವನ್ನು ಡೆಲ್ಲಿಯ ಅಪೊಲೊವಿಗೂ ಒಲಿಂಪಿಯದ ಜ್ಯೂಸ್ ಮಹಾದೇವತೆಗೂ ಅರ್ಪಿಸಿದರು. ಅಕ್ರಗಾಸಿನಲ್ಲಿ ಜ್ಯೂಸ್ ದೇವತೆಗೆ ಅತಿ ದೊಡ್ಡ ದೇವಸ್ಥಾನವನ್ನು ಕಟ್ಟಿದರು. ಪ್ಲೇಟಿಯಾದಲ್ಲಿ ಜ್ಯೂಸ್ ದೇವತಾಪ್ರೀತ್ಯರ್ಥವಾಗಿ ಸ್ವಾತಂತ್ರ್ಯದ ಸಂತರ್ಪಣೆ ಏರ್ಪಟ್ಟಿತು. ಅದೇ ಕಾಲದಲ್ಲಿ ವಿಜಯದ ೮೨೩ ಸ್ಮಾರಕಗಳಾಗಿ ಅಥೆನ್ಸಿನಲ್ಲಿ ಅಥಿನ ದೇವತೆಯ ಎರಡು ವಿಗ್ರಹಗಳು ಸ್ಥಾಪನೆಯಾದವು. ಗ್ರೀಕರ ಹಡಗುಗಳ ಚಲನಕ್ಕೆ ನೆರವಾದ ಮರುತ್ತುಗಳಿಗೂ ಪ್ಲೇಟಿಯಾ ಯುದ್ಧದಲ್ಲಿ ಗ್ರೀಕರನ್ನು ಹುರಿದುಂಬಿಸಿದ ವನದೇವತೆಗಳಿಗೂ ಉತ್ಸವಗಳು ನಡೆದವು. ಮ್ಯಾರಥಾನ್ ಯುದ್ಧದಲ್ಲಿ ಜಯಕ್ಕೆ ಕಾರಣನಾದ ಆಡಿನ ಆಕಾರದ ಆರ್ಕೇಡಿಯ ಪ್ಯಾನ್ ದೇವತೆಯನ್ನು ಅಥೆನ್ಸಿನಲ್ಲಿ ಸ್ಥಾಪಿಸಿದರು. ಯುದ್ಧದಲ್ಲಿ ಮಡಿದ ವೀರರ ಹೆಸರಿನಲ್ಲೂ ಸ್ಮಾರಕಗಳು ಸ್ಥಾಪನೆಯಾದುವು. ಯುದ್ಧದಲ್ಲಿ ಜಯಗಳಿಸಲು ಸಹಾಯಕರಾದ ಎಲೂಸಿಯ ದೇವತೆಗಳಿಗೆ ತಮ್ಮ ಕೃತಜ್ಞತೆಯನ್ನು ತೋರಿಸಲು ಎಲೂಸಿಯದ ಮಹಲನ್ನು ಹೆಲನ್ನರು ಸಾರ್ವತ್ರಿಕ ಮತಕೇಂದ್ರವಾಗಿ ಮಾಡಿಕೊಂಡರು. 2. ಎರಡನೆಯ ಅವಧಿಯಲ್ಲಿ ಪ್ರಾರಂಭವಾದ ವಿಗ್ರಹಾರಾಧನೆ ಮೂರನೆಯ ಅವಧಿಯಲ್ಲಿ ಮುಗಿಲು ಮುಟ್ಟಿತು, ಇದಕ್ಕೆ ಮುಖ್ಯವಾಗಿ ಗೀತದ ಅತ್ಯಂತ ಶ್ರೇಷ್ಠ ಶಿಲ್ಪಿ ಫೀಡಿಯಾಸ್‌ನ ಅಮರ ಕಲೆ ಕಾರಣವಾಯಿತು. ಇವನ ಲೋಕ ಪ್ರಖ್ಯಾತ ದೇವತೆಗಳ ವಿಗ್ರಹಗಳು ಗ್ರೀಕರಲ್ಲಿ ಅನುಪಮ ಭಕ್ತಿಭಾವನೆಯನ್ನು ಬೆಳೆಸಿದುವು. ಕಾವ್ಯದ ಮಾತಿನಲ್ಲಿ ದೈವಿಕ ಭಾವನೆಯನ್ನು ಈ ವಿಗ್ರಹಗಳು ಪ್ರಕಾಶಪಡಿಸುತ್ತವೆ. ಗ್ರೀಕರ ಪಾರ್ಥನಾನಿನಲ್ಲಿ ಸ್ಥಾಪಿಸಿದ ವಿಗ್ರಹಗಳು ಶರೀರ ಸೌಂದರ್ಯವನ್ನೂ ಬಲವನ್ನೂ ತೋರಿಸುತ್ತವೆಯಲ್ಲದೆ, ದೈವದ ಘನತೆಯನ್ನೂ ದಯಾಮಯತೆಯನ್ನೂ ಸುಖಶಾಂತಿಯನ್ನೂ ಅಭಿವ್ಯಕ್ತಗೊಳಿಸುತ್ತವೆ. ಎಲೂಸಿಯ ಮತದ ಸೌಮ್ಯ ಮತ್ತು ಶಾಂತಭಾವನೆಗಳು ಎಲೂಸಿಯದ ಮಾತೃ ದೇವತೆಯ ಉಬ್ಬುಚಿತ್ರದಲ್ಲಿ ಎದ್ದು ಕಾಣುತ್ತವೆ. ಕವಿಗಳು ವರ್ಣಿಸಿರುವ ಅಥಿನ ದೇವತೆಗಿಂತ ಚೆನ್ನಾಗಿ ಪಾರ್ಥನಾನಿನಲ್ಲಿರುವ ಫಿಡಿಯಾಸನ ವಿಗ್ರಹ (ಕ್ರೈಸ್ತರ ಮೇರಿ ಕನ್ನಿಯ ಚಿತ್ರದಂತೆ ಕನ್ಯಕಾಭಾವನೆಯನ್ನು ಸ್ಫೋಟಗೊಳಿಸುತ್ತದೆ. ಒಡಿಯಾನ ಜ್ಯೂಸ್ ಒಲಿಂಪಿಯೋಸ್ ವಿಗ್ರಹ ಆ ದೇವತೆಯ ಘನತೆಯನ್ನು ಹೋಮ‌ ಮತ್ತು ಈಸ್ಕಲಸರಿಗಿಂತ ಚೆನ್ನಾಗಿ ಪ್ರಕಟಿಸುತ್ತದೆ. ಫಿಡಿಯಾಸನ ಆಡೈಟಿಯ ವಿಗ್ರಹ ಈಸ್ಕಿಲಸ್‌ ವರ್ಣಿಸಿರುವ ಘನತೆಯೊಂದಿಗೆ ಅವನ ವರ್ಣನೆಯಲ್ಲಿ ಕಾಣದ ಪ್ರೇಮವನ್ನು ಪ್ರಕಾಶಿಸುತ್ತದೆ. ಈ ಕಾಲದಲ್ಲಿ ಹೂದಾನಿಗಳ ಮೇಲೆ ದೇವತೆಗಳ ವಿವಿಧ ಭಾವಭಂಗಿಗಳನ್ನು ಚಿತ್ರಿಸುವುದು ರೂಢಿಗೆ ಬಂತು. ಪ್ರಶ.ಪೂ. ಐದನೆಯ ಶತಮಾನದಲ್ಲಿ ಹೂದಾನಿಗಳ ಮೇಲೆ ಚಿತ್ರಿಸಿರುವ ಡಯೊನೈಸಸ್ ದೇವತೆಯ ವರ್ಣಚಿತ್ರ ಯೂರಿಪಿಡೀಸನ ವರ್ಣನೆಗಿಂತ ತುಂಬ ಭಾವಪ್ರದವಾಗಿದೆ. ಭೌತವಾದಿಗಳು ಮತ್ತು ತಾತ್ವಿಕರು ಗ್ರೀಕರ ಬಹು ದೇವತೆಗಳ ಆರಾಧನೆಯನ್ನು ಅಲ್ಲಗಳೆದರೂ ಪ್ರಶ.ಪೂ. 5 ನೆಯ ಶತಮಾನದಲ್ಲಿ ಗ್ರೀಕ್ ಮತ ಅವರ ಕಟುಟೀಕೆಗಳನ್ನು ಮೆಟ್ಟಿ ನಿಂತುದಕ್ಕೆ ಗ್ರೀಕ್ ಕಲೆ ಒಂದು ಮುಖ್ಯ ಕಾರಣ. ಈ ಕಲೆ ಅವರ ಮತವನ್ನು ಪುಷ್ಟಿಗೊಳಿಸದಿದ್ದರೆ ಬಹುಶಃ ಗ್ರೀಕ್ ಮತ ಇನ್ನೂ ಮುಂಚೆಯೇ ಕ್ಷೀಣದೆಶೆಗೆ ಇಳಿಯುತ್ತಿತ್ತು. ಅದು ರೋಮನರ ಮೇಲೆ ತನ್ನ ಪ್ರಭಾವ ಬೀರಿ ಅದನ್ನು ರೂಪಾಂತರಗೊಳಿಸಿದ್ದಕ್ಕೂ ಗ್ರೀಕರ ವಿಗ್ರಹಶಿಲ್ಪವೇ ಕಾರಣ. 3. ಐದನೆಯ ಶತಮಾನದ ಮತ್ತು ನಾಲ್ಕನೆಯ ಶತಮಾನದ ಪೂರ್ವಾರ್ಧದಲ್ಲಿ ಗ್ರೀಕ್ ಮತದ ಉನ್ನತಿಗೆ ಸಾಹಿತ್ಯವೂ ಬೇರೆ ರೀತಿಯಲ್ಲಿ ನೆರವಾಯಿತು. ಮತ ಭಾವನೆಗಳಿಗೆ ಪುಷ್ಟಿಕೊಟ್ಟ ಈ ಕಾಲದ ಸಾಹಿತಿಗಳಲ್ಲಿ ಪ್ರಧಾನರಾದವರು ಪಿಂಡಾರ್, ಈಸ್ಕಿಲಸ್ ಮತ್ತು ಸಾಫೋಕ್ಲೀಸ್. ಆ ಕಾಲದ ಮೇಲ್ಮಟ್ಟದ ಮತೀಯ ಭಾವನೆಗಳನ್ನು ಇವರ ಕಾವ್ಯಗಳು ಪ್ರತಿಬಿಂಬಿಸುತ್ತವೆ. ಪಿಂಡಾರನ ಪ್ರಗಾಥಗಳು ಆರ್ಫಿಯಸ್ಸನ ಮತದ ಉಚ್ಚ ಭಾವನೆಗಳನ್ನು ಪ್ರತಿಪಾದಿಸುತ್ತವೆ. ಮರಣಾನಂತರದಲ್ಲಿ ಆತ್ಮ ಸ್ವರ್ಗದಲ್ಲಿ ಅನುಭವಿಸುವ ಸುಖವನ್ನು ದಿವ್ಯವಾಗಿ ಚಿತ್ರಿಸುತ್ತದೆ. ಅವನ ಒಲಂಪಿಯ ಪ್ರಗಾಥ ಯುರೋಪಿನ ಮೊಟ್ಟಮೊದಲ ಸ್ವರ್ಗದ ಅತಿಶಯ ಚಿತ್ರ ಆತ್ಮ ಸ್ವಭಾವತಃ ದೈವಿಕವಾದದ್ದು ಎಂಬ ಭಾವನೆ ಈ ಪ್ರಗಾಥದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಪಿಂಡಾರ್, ಈಸ್ಕಿಲಸ್ ಮತ್ತು ಸಾಫ್ಟ್‌ಕ್ಲೀಸ್ ಈ ಮೂವರು ಸಾಂಪ್ರದಾಯಿಕ ಗ್ರೀಕ್‌ಮತದ ಘನತೆಯನ್ನು ಎತ್ತಿ ಹಿಡಿದಿರುತ್ತಾರೆ. ಒಬ್ಬೊಬ್ಬನೂ ತನಗೆ ವಿಶಿಷ್ಟವಾದ ರೀತಿಯಲ್ಲಿ ಜ್ಯೂಸ್ ದೇವತೆ ಸರ್ವಶಕ್ತನೂ ನ್ಯಾಯಪರನೂ ಎಂಬ ಭಾವನೆಯನ್ನು ಒತ್ತಿ ಹೇಳಿರುತ್ತಾನೆ. ಈ ಮೂವರಲ್ಲಿ ಸಾಫೋಕ್ಲೀಸ್ ಜ್ಯೂಸ್ ದೇವತೆ ಕರುಣಾಳು ಕೂಡ ಎಂಬ ಭಾವನೆಯನ್ನು ಒತ್ತಿ ಹೇಳಿರುತ್ತಾನೆ. ಈ ಮೂವರು ವಿಧಿಯ ವಿಚಾರವಾಗಿ ಒಂದು ಹೊಸ ಭಾವನೆಯನ್ನು ರೂಢಿಸಿರುತ್ತಾರೆ. ವಿಧಿ ಗ್ರೀಕರಲ್ಲಿ ಮೊಯಿರಾ ಎಂಬ ಒಂದು ಸಣ್ಣ ದೇವತೆಯಾಗಿ ಮೊದಲಲ್ಲಿ ಕಾಣಿಸಿಕೊಳ್ಳುತ್ತಾಳೆ. ಈ ಮೂವರ ಕಾವ್ಯಗಳಲ್ಲಿ ವಿಧಿ ಬೇರೆ ದೇವತೆಯಾಗಿ ನಿಲ್ಲುವುದಿಲ್ಲ. ಮೊಯಿರಾ ಜ್ಯೂಸ್ ದೇವನ ವಾಣಿ ಅಥವಾ ನಿಯೋಗಿಯಾಗಿ ಪರಿವರ್ತನೆಯಾಗಿರುತ್ತಾಳೆ. ವಿಧಿ ಕುರುಡಲ್ಲ; ಅದರ ಹಿಂದೆ ದೈವಸಂಕಲ್ಪವಿದೆ. ವಿಧಿಯನ್ನು ದೈವಾನುಗ್ರಹದಿಂದ ಗೆಲ್ಲಬಹುದು ಎಂಬ ಸೂಚನೆ ಈ ಮೂವರ ಕಾವ್ಯಗಳಲ್ಲೂ ಕಂಡುಬರುತ್ತದೆ. ಅಜಾಗರೂಕತೆಯಿಂದ ಒಬ್ಬನಿಗೆ ಕೇಡು<noinclude></noinclude> az6m2kdjbpv227mewz4ha3ncibiafdr ಪುಟ:Mysore-University-Encyclopaedia-Vol-6-Part-16.pdf/೪೯ 104 118238 313676 2026-04-30T14:05:21Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೮೨೪ - ಗ್ರೀಕ್ ಧರ್ಮ ಎಂಬ ಸಂಭವಿಸಿದರೂ ಅವನು ತನ್ನ ಅಜ್ಞಾನ ಮತ್ತು ಅಜಾಗರೂಕತೆಗಳಿಗೆ ಮರುಗಿ ದೈವವನ್ನು ಧ್ಯಾನಿಸುವುದರಿಂದ ಆ ಕೇಡು ಕೊನೆಯಲ್ಲಿ ಸತ್ಪರಿಣಾಮವನ್ನುಂಟುಮಾಡುತ್ತದೆ. ಈ ಭಾವನೆ ಸಾಥೋಕ್ಲೀಸನ ರುದ್ರನಾ... 313676 proofread-page text/x-wiki <noinclude><pagequality level="1" user="Pragathi. BH" /></noinclude>೮೨೪ - ಗ್ರೀಕ್ ಧರ್ಮ ಎಂಬ ಸಂಭವಿಸಿದರೂ ಅವನು ತನ್ನ ಅಜ್ಞಾನ ಮತ್ತು ಅಜಾಗರೂಕತೆಗಳಿಗೆ ಮರುಗಿ ದೈವವನ್ನು ಧ್ಯಾನಿಸುವುದರಿಂದ ಆ ಕೇಡು ಕೊನೆಯಲ್ಲಿ ಸತ್ಪರಿಣಾಮವನ್ನುಂಟುಮಾಡುತ್ತದೆ. ಈ ಭಾವನೆ ಸಾಥೋಕ್ಲೀಸನ ರುದ್ರನಾಟಕಗಳಲ್ಲಿ ಚೆನ್ನಾಗಿ ಅಭಿವ್ಯಕ್ತವಾಗಿದೆ. ಈ ಮೂವರೂ ದೇವತೆಯ ಭಾವನೆಯನ್ನು ತಂದ ಎಳಿಸಿದರು. ಆಲಸನ ನಾಟಕಗಳಲ್ಲಿ ವಿಶ್ವ ದೇವಿ ಭಾವನ ಈಸ್ಕಲಸನ ದೇವೈಕ್ಯಭಾವನೆ ಹೊಸದಾಗಿ ಕಾಣಿಸಿಕೊಳ್ಳುತ್ತದೆ ಈ ವಿಶ್ವದಲ್ಲಿರುವುದೆಲ್ಲವನ್ನೂ ಅವುಗಳಿಗಿಂತ ಮೇಲಿನವನ್ನೂ ಜ್ಯೂಸ್ ದೇವತೆ ವ್ಯಾಪಿಸಿರುತ್ತಾನೆ ಎಂಬ ಅವನ ಮಾತಿನಲ್ಲಿ ವಿಶ್ವದೇವೈಕ್ಯಭಾವನೆ ಚೆನ್ನಾಗಿ ಮೂಡಿಬಂದಿದೆ. ಇದಲ್ಲದೆ ಜ್ಯೂಸ್ ಕೇವಲ ಪ್ರಭುವಲ್ಲ, ಧರ್ಮಾಧ್ಯಕ್ಷ ಭಾವನೆಯೂ ಈ ಮೂವರಲ್ಲೂ ಹೊಸದಾಗಿ ಕಾಣಿಸಿಕೊಳ್ಳುತ್ತದೆ. ಪಿಂಡಾ‌ ಈಸ್ಕಿಲಸರು ತಮ್ಮ ಕಾವ್ಯಗಳಲ್ಲಿ ನ್ಯಾಯಕನ್ನಿಕೆ ಜ್ಯೂಸ್ ದೇವತೆಯ ಮಗಳೆಂದು ಹೇಳಿದ್ದಾರೆ. ಆ ನ್ಯಾಯದೇನ ಹೊಗೆಯಿಂದ ಕಪ್ಪಾದ ಬಡವನ ಮನೆಯಲ್ಲೂ ಬೆಳಗುತ್ತಾರೆ, ಕ್ಷಮಾದೇವತೆ ಜ್ಯೂಸ್‌ನೊಡನೆ ಅವನ ಸಿಂಹಾಸನದಲ್ಲಿ ಕುಳಿತು ಜೀವರುಗಳಿಗೆ ಕ್ಷೇಮಭಿಕ್ಷೆ ಕೊಡುತ್ತಾಳೆ. ಸಾಫೋಕ್ಲೀಸನ ನಾಟಕಗಳಲ್ಲಿ ಆಪ್ರೊಸೈಟಿ ದೇವತೆ ಕೇವಲ ವ್ಯಕ್ತಿಯಲ್ಲ. ಅವಳು ವಿಶ್ವಶಕ್ತಿ. ಪ್ರಶ.ಪೂ. ಐದನೆಯ ಶತಮಾನದ ಕವಿಗಳೆಲ್ಲ ನೀತಿಬೋಧಕರಾದರೂ ನೀತಿಬೋಧೆ ವಿಶೇಷವಾಗಿ ಕಂಡುಬರುವುದು ಪಿಂಡಾರನ ಪದ್ಯಗಳಲ್ಲಿ, ದೇವತೆಗಳು ಒಬ್ಬರೊಡನೆ ಒಬ್ಬರು ಕಾದಾಡುವುದನ್ನು ಅವನು ಕಟುವಾಗಿ ಟೀಕಿಸಿರುತ್ತಾನೆ. ಅಮರ್ತ್ಯರಾದ ದೇವತೆಗಳಿಂದ ಯುದ್ಧ ಸರಿದು ನಿಲ್ಲಲಿ ಎಂದು ಘೋಷಿಸಿರುತ್ತಾನೆ. ಆದರೂ ಈ ಕವಿಗಳು ದೇವತೆಗಳ ನೀತಿಕೆಟ್ಟ ಪ್ರಣಯವನ್ನು ಮಾತ್ರ ಖಂಡಿಸಿಲ್ಲ. ಗ್ರೀಕ್ ಮತದ ವಿಚಾರದಲ್ಲಿಯೂ ಯೂರಿಪಿಡೀಸನ ನಿಲುವು ಬೇರೆ. ಇವನು ಸಾಫೋಕ್ಲೀಸನ ಅನಂತರ ಬಂದವ. ಈತ ಸಾಂಪ್ರದಾಯಿಕ ಮತವನ್ನು ತಾತ್ವಿಕ ವಿಮರ್ಶೆಗೆ ಒಳಪಡಿಸಿರುತ್ತಾನೆ. ದೇವತೆಗಳಿಗೆ ಮಾನವರ ದುಷ್ಪ ಮತ್ತು ಅಶ್ಲೀಲ ಗುಣಗಳನ್ನು ಆರೋಪಿಸುವುದನ್ನು ಕಟುವಾಗಿ ಟೀಕಿಸುತ್ತಾನೆ. ಕೆಲವು ವೇಳೆ ಅಪೊಲೊ ಮತ್ತು ಆಡೈಟಿ ದೇವತೆಗಳ ಮೇಲೆ ದ್ವೇಷ ಕಾರಿರುತ್ತಾನೆ. ಡೆಲ್ಲಿಯ ಭವಿಷ್ಯವಾದಿಗಳನ್ನು ಹಳಿದಿರುತ್ತಾನೆ. ನರಬಲಿ ಹೇಯಪದ್ಧತಿ ಎಂದು ಖಂಡಿಸಿರುತ್ತಾನೆ. ಮಾನವರು ಕೊಟ್ಟ ಆಹಾರದಿಂದ ಬಾಳುವ ಹಂಗಿನ ಜೀವನವಲ್ಲ, ದೇವರದು - ಎಂದು ಸಮರ್ಥಿಸಿರುತ್ತಾನೆ; ಎಲ್ಲವನ್ನೂ ಕೊಡಬಲ್ಲವಾದಂಥ ಶಕ್ತಿ ಪಡೆದ ದೈವ ಮಾನವನನ್ನು ಆಶ್ರಯಿಸಬೇಕಾಗಿಲ್ಲ; ಮಾನವರು ಆಡಂಬರದ ಬಲಿ ಅರ್ಪಿಸಿದುದರಿಂದ ದೇವರು ತೃಪ್ತಿಗೊಳ್ಳುವುದಿಲ್ಲ; ತಮ್ಮ ಕೃತಜ್ಞತೆಯನ್ನು ಸೂಚಿಸಲು ನಿಷ್ಠೆಯಿಂದ ಅರ್ಥ್ಯವನ್ನು ಅರ್ಪಿಸಿದರೂ ಅವರು ಸಂತೃಪ್ತರಾಗುತ್ತಾರೆ ಎಂದು ಅವನು ಹೇಳಿರುತ್ತಾನೆ. ಈ ಅರ್ಪಣೆಯ ಭಾವನೆ ಉದಾತ್ತವಾದದ್ದು. ಈ ವಿಶ್ವವೆಲ್ಲ ದೈವದ ವಾಸಸ್ಥಾನ, ದೇವರಿಗೆ ಈ ದೇಶ ತನ್ನ ನಾಡು, ಈ ಜನ ತನ್ನ ಜನವೆಂಬ ಸಂಕುಚಿತ ಭಾವನೆ ಇಲ್ಲ ಎಂಬ ಅವನ ಭಾವನೆಯೂ ಉದಾತ್ತವಾದದ್ದು. ಇವುಗಳ ಮೂಲಕ ಅವನು ಮೇಲ್ಮಟ್ಟದ ಸಂಸ್ಕೃತದಲ್ಲಿ ಉಚ್ಚರಾವನೆಗಳನ್ನು 4. ಈ ಹೊಸ ಭಾವನೆಗಳಿಗೆ ಯೂರಿಪಿಡೀಸ್ ಮಾತ್ರ ಕಾರಣನಲ್ಲ. ಪ್ರ.ಶ.ಪೂ. 5 ನೆಯ ಶತಮಾನದ ಕೊನೆಯಲ್ಲಿ, ಮತ್ತಭಾವ ಅಂಕವಾದದ್ದು, ಬಾಹ್ಯಾಚರಣೆಗಳಿಗಿಂತ ಅಂತರಂಗ ಭಾವಶುದ್ಧಿ ಶ್ರೇಷ್ಠವಾದದ್ದು ಎಂಬ ಭಾವನೆಗಳು ತಾತ್ವಿಕರಲ್ಲಿ ಪ್ರಚಾರದಲ್ಲಿದ್ದುವು. ನೀನು ಅಂತರಂಗದಲ್ಲಿ ಶುದ್ಧನಾಗಿದ್ದರೆ ದೇಹಾದ್ಯಂತ ಶುದ್ಧನಾಗಿರುತ್ತೀಯೆ ಎಂದು ಎಪಿಚಾರ್ಮೋಸ್ ಘೋಷಿಸಿದ್ದ. ಈ ಹೊಸ ಭಾವನೆಗಳು ಹುಟ್ಟಿದ ಮೇಲೆ ನರಮೇಧ ಪದ್ಧತಿಯನ್ನು ಗ್ರೀಸಿನ ಅನೇಕ ಸ್ಥಳಗಳಲ್ಲಿ ನಿಷೇಧಿಸಲಾಯಿತು. 5. ಆದರೆ ಈ ಹೊಸ ಭಾವನೆಗಳು ಸಾಮಾನ್ಯ ಗ್ರೀಕರಲ್ಲಿ ಲೈಂಗಿಕ ಪರಿಶುದ್ಧತೆಯನ್ನು ಬೆಳೆಸಲಿಲ್ಲ. ಅನೇಕ ಗ್ರೀಕ್ ದೇವಾಲಯಗಳಲ್ಲಿ ದೇವದಾಸಿಯರ ಪದ್ಧತಿ ಕ್ರೈಸ್ತಮತ ಗ್ರೀಸಿನಲ್ಲಿ ನೆಲೆಸಿದ ಮೇಲೂ ಪ್ರಚಾರದಲ್ಲಿತ್ತು. ಲಿಂಗಸಂಕೇತಗಳುಳ್ಳ ಧ್ವಜಗಳ ಮೆರೆವಣಿಗೆ ಉತ್ಸವಗಳ ಒಂದು ಅಂಗವಾಗಿತ್ತು. ಪ್ರಖ್ಯಾತ ವೇಶೈಯರ ವಿಗ್ರಹಗಳು ಕೂಡ ಸ್ಥಾಪನೆಗೊಂಡಿದ್ದುವು. ಲೈಂಗಿಕ ಕ್ರಿಯೆ ದೈವಿಕವಾದದ್ದು. ಅದರ ಮೂಲಕ ದೇವರ ಸೃಷ್ಟಿಶಕ್ತಿ ಅಭಿವ್ಯಕ್ತವಾಗುತ್ತದೆ ಎಂಬ ಗ್ರೀಕರ ನಂಬಿಕೆ ಇದಕ್ಕೆ ಮುಖ್ಯ ಕಾರಣ. 6. 6 ಪ್ರಶ.ಪೂ. 4 ನೆಯ ಶತಮಾನದಲ್ಲಿ ಹುಟ್ಟಿದ ಪ್ರಹಸನಗಳು, ಮುಖ್ಯವಾಗಿ ಅರಿಸ್ವಾಫನೀಸನ ಪ್ರಹಸನಗಳು ದೇವತೆಗಳನ್ನು, ರುದ್ರದೇವತೆಯಾದ ಡಯೋನೈಸಸನನ್ನು ಹಾಸ್ಯಮಾಡಿವೆ. ಹೀಗೆ ಆ ದೇವತೆಯನ್ನು ನಗೆಗೆ ಈಡು ಮಾಡಿದಾಗ ಅದನ್ನು ಕೇವಲ ಒಂದು ವಿನೋದವಾಗಿ ಭಾವಿಸಿದರು. ಅವರಿಗೆ ಆ ದೇವತೆಯಲ್ಲಿ ಪ್ರೀತಿ ಕುಗ್ಗಲಿಲ್ಲ. ದೇವತೆಗಳನ್ನು ಕೆಲವು ವೇಳೆ ಹಾಸ್ಯ ಮಾಡುವುದು ಈ ಮುಂಚೆಯೇ ಹೋಮರನಲ್ಲೂ ಕಾಣಬಹುದು. ಅದಕ್ಕೆ ಹರ್ಮಿಸ್ ದೇವತೆಯನ್ನು ಕುರಿತ ಹೋಮರನ ಪ್ರಾರ್ಥನೆ ಒಂದು ನಿದರ್ಶನ. ಅರಿಸ್ಟಾಫನೀಸಿಗಿಂತ ಮುಂಚೆ ಎಪಿಚಾರ್ಮೋಸ್ ದೇವತೆಗಳನ್ನು ಕುರಿತು ಹಾಸ್ಯ ಮಾಡಿರುತ್ತಾನೆ. ದೇವತೆಗಳಲ್ಲಿ ಒಂದು ವಿಧವಾದ ಸಲುಗೆಯನ್ನು ತೋರ್ಪಡಿಸುವುದು ಗ್ರೀಕರ ಜಾಯಮಾನ. ಹೀಗೆ ದೇವತೆಗಳನ್ನು ಹಾಸ್ಯಮಾಡಿರುವುದರಿಂದ ಅವರು ದೇವತೆಗಳನ್ನು ತಿರಸ್ಕರಿಸಿದರೆಂದು ಭಾವಿಸಕೂಡದು. ಎಲ್ಲ ಪ್ರಹಸನಕಾರರೂ ಈ ರೀತಿ ದೇವತೆಗಳನ್ನು ಹಾಸ್ಯಕ್ಕೆ ಒಳಪಡಿಸಿಲ್ಲ. ಮಿನಾಂಡರ್ ತನ್ನ ಪ್ರಹಸನಗಳಲ್ಲಿ ಉದಾತ್ತ ಭಾವನೆಗಳು ಹುಟ್ಟಿಸುವಂತೆ ದೇವತೆಗಳನ್ನು ಚಿತ್ರಿಸಿರುತ್ತಾನೆ. 7. ಪ್ರಶ.ಪೂ. 4 ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಡೆಲ್ಲಿಯ ರಾಜಕೀಯ ಪ್ರಾಮುಖ್ಯ ಕುಗ್ಗಿತು. ಪಾರಸಿಕರೊಡನೆ ಯುದ್ಧಮಾಡಿದ ಕಾಲದಲ್ಲಿ ಡೆಲ್ಲಿಯ ಪುರೋಹಿತರ ವಂಚನೆಯ ಭವಿಷ್ಯವಾಣಿ ರಾಜಕೀಯ ಮುಖಂಡರಿಗೆ ಡೆಲ್ಲಿಯ ವಾಣಿಯಲ್ಲಿದ್ದ ನಂಬಿಕೆಯನ್ನು ಸಡಿಲಿಸಿತು. ಡೆಮಾಸ್ತನೀಸ್ ತನ್ನ ಭಾಷಣಗಳಲ್ಲಿ ಡೆಲ್ಲಿಯನ್ನು ಕುರಿತು ತಿರಸ್ಕಾರದ ಮಾತುಗಳನ್ನಾಡಿದ್ದಾನೆ. 8. ಈ ಕಾಲದಲ್ಲಿ ಆಪಿಯಸ್ ದೇವತೆಯ ಆರಾಧನೆ ಗ್ರೀಸಿನಲ್ಲಿ ಹರಡಿತು. ನಾಲ್ಕನೆಯ ಶತಮಾನದ ಕೊನೆಯಲ್ಲಿ ಈ ದೇವತೆ ಮತ್ತು ಅವನ ಮೂರು ಹೆಣ್ಣುಮಕ್ಕಳ ಆರಾಧನೆ ಎಪಿಡಾರಸ್ಸಿನಿಂದ ಅಥೆನ್ಸನ್ನು ಪ್ರವೇಶಿಸಿತು. ಆ ದೇವತೆಯ ಪೂಜೆಗೆ ರಾಜಕೀಯ ಮುದ್ರೆ ಬಿತ್ತು. ಅಲ್ಲಿಂದ ಮುಂದೆ ಈ ದೇವತೆಯ ಆರಾಧನೆ ಇಡೀ ಗ್ರೀಸನ್ನು ಆವರಿಸಿತು. 9. ಈ ಕಾಲದಲ್ಲಿ ಕೆಲವು ಖಾಸಗಿ ಮತಗಳು ಕಾಣಿಸಿಕೊಂಡವು. ಇವುಗಳ ದೇವತೆ ಪರಕೀಯ ದೇವತೆ. ಕೊಟಿಟ್ಟೋ ದೇವತೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಈ ಮತಗಳು ಗ್ರೀಸಿಗೆ ದೀಕ್ಷಾಸ್ನಾನಸಂಸ್ಕಾರವನ್ನು ತಂದವು. ಪ್ರಶ.ಪೂ. ಆರನೆಯ ಶತಮಾನದಲ್ಲಿ ಹುಟ್ಟಿಕೊಂಡ ಇಂತಹ ಒಂದು ಮತವಾದ ಅರ್ಫಿಯಸ್ ಮತ ಅಲೆಕ್ಸಾಂಡರನ ಕಾಲಕ್ಕೆ ಸ್ವಲ್ಪ ಮುಂಚೆ ಪೂರ್ವ ಗ್ರೀಸಿನಲ್ಲಿ ವಿಶೇಷವಾಗಿ ಹರಡಿತು. ಡೆಮಾಸ್ತನೀಸ್ ತನ್ನ ಭಾಷಣಗಳಲ್ಲಿ ಅರ್ಫಿಯಸನ್ನು ಹೆಲನರ ಉದಾತ್ತ ಮತಪ್ರಚಾರಾಚಾರ್ಯನೆಂದು ಪ್ರಶಂಸಿಸಿರುತ್ತಾನೆ. 10. ಹೀಗೆ ಖಾಸಗಿ ಮತಗಳು ಬೆಳೆದುವಾದರೂ ಪ್ರಶ.ಪೂ. 4 ನೆಯ ಶತಮಾನದ ಪೂರ್ವಾರ್ಧದಲ್ಲಿ ಸಾರ್ವಜನಿಕ ರಾಷ್ಟ್ರೀಯ ಮತ ಕ್ಷೀಣಗೊಂಡಿತೆಂದು ಭಾವಿಸಲಾಗುವುದಿಲ್ಲ. ಪುನರುತ್ಥಾನಗೊಂಡ ಪ್ರಜಾಪ್ರಭುತ್ವ ರಾಷ್ಟ್ರೀಯ ಮತವನ್ನು ಖಂಡಿಸಿದ ಪಾಷಂಡಿಗಳನ್ನು ಬಲವಾಗಿ ಶಿಕ್ಷಿಸಿತು. ಸಾಕ್ರಟೀಸನಿಗೆ ಮರಣದಂಡನೆಯನ್ನು ವಿಧಿಸಿದುದ್ದಕ್ಕೆ ಅವನು ಪಾಷಂಡಿ ಎಂಬುದು ಒಂದು ಮುಖ್ಯ ಕಾರಣ. ಈ ಕಾಲದಲ್ಲಿ ಫೀಡಿಯಸ್ಸನ ಅನುಯಾಯಿಗಳು ಹೊಸ ಸಾರ್ವಜನಿಕ ದೇವತೆಗಳ ವಿಗ್ರಹಗಳನ್ನು ಸೃಷ್ಟಿಸಿದರು. ಸಾಕ್ಸಿಟಿಲೀಸ್ ಸೃಷ್ಟಿಸಿದ ಡೆಮಿಟ‌ ದೇವತೆಯ ವಿಗ್ರಹ ಅತ್ಯಂತ ಪರಿಪೂರ್ಣವಾದದ್ದು. ಈ ಕಾಲದಲ್ಲಿ ಅಥೆನ್ಸಿನ ಪ್ರಜೆಗಳು ಶಾಂತಿಗಾಗಿ ಹಾತೊರೆಯುತ್ತಿದ್ದರು. ಶಾಂತಿದೇವತೆಯ ವಿಗ್ರಹ ಬಹು ಜನಪ್ರಿಯವಾಯಿತು. 11. ಈ ಕಾಲದ ಮಹಾವ್ಯಕ್ತಿಗಳಲ್ಲಿ ಸಾಕ್ರಟೀಸನನ್ನು ಬಿಟ್ಟರೆ ಪ್ಲೇಟೊ ಲೋಕಪ್ರಸಿದ್ಧನಾದವ. ಇವನ ಸಂವಾದಗಳಲ್ಲಿ ಗ್ರೀಕ್ ತತ್ತ್ವ ಮುಗಿಲನ್ನು ಮುಟ್ಟಿದೆ. ಪ್ಲೇಟೋ ಸಾಟೀಸನ ಶಿಷ್ಯ. ಸಾಕ್ರೆಟೀಸನ ಉದಾತ್ತ ಭಾವನೆಗಳನ್ನು ಮನಮುಟ್ಟುವಂತೆ ಚಿತ್ರಿಸಿರುತ್ತಾರೆ. ಪ್ಲೋಟೊ ತನ್ನ ಮೊದಲ ಸಂವಾದಗಳಲ್ಲಿ, ದೇವತೆಗಳ ಅಶ್ಲೀಲ ವರ್ತನೆಯನ್ನು ಖಂಡಿಸಿರುತ್ತಾನಾದರೂ yo -ಮನೆಯ ರೇಯಸ್ಸಿಗೆ ಅವರ ಸಾಂಪ್ರದಾಯಿಕ ಗ್ರೀಕ್ ಮತ ತುಂಬ ಅಗತ್ಯವೆಂದು ಈತ ಮನಗಂಡಿದ್ದ. ಆ ಸಾಂಪ್ರದಾಯಿಕ ಮತ ಸುಧಾರಣೆ ಹೊಂದಬೇಕೆಂದು ಅಷ್ಟೇ ಬಲವಾಗಿ ನಂಬಿದ್ದ. ತನ್ನ ಕೊನೆಯ ಸಂವಾದಗಳಲ್ಲಿ ಅತಿ ದೊಡ್ಡದಾದ ಲಾಸ್ ಎಂಬ ಸಂವಾದದಲ್ಲಿ ಸುಧಾರಣೆ ಹೊಂದಿದ ರಾಷ್ಟ್ರೀಯ ಮತಕ್ಕೆ ಈತ ಬೆಂಬಲ ಕೊಟ್ಟಿರುತ್ತಾನೆ. ಆದರೆ ಪ್ಲೇಟೊ ಮುಖ್ಯವಾಗಿ ತಾತ್ವಿಕನೆಂಬುದನ್ನು ಮರೆಯಕೂಡದು. ದೈವ ಅಮಾನುಷ ಚೇತನಾ ರೂಪವಾದದ್ದು ಎಂಬುದು ಅವನ ನಿಶ್ಚಲ ಭಾವನೆ ದೈವ ಮತ್ತು ಅಮೃತತ್ವಗಳನ್ನು ಕುರಿತ ಅವನ ಟಮಿಯನ್' ಎಂಬ ಸಂವಾದದಲ್ಲಿ ಇಂಥ ಚೇತನರೂಪವಾದ ಅಮೂರ್ತ ದೈವವನ್ನೇ ಪರಮವಾಗಿ ಗಣಿಸಿರುತ್ತಾನೆ. ಅದಕ್ಕೆ ಪ್ರಥಮಸ್ಥಾನ. ಅದಕ್ಕಿಂತ ಕೆಳಮಟ್ಟದವು, ಸೂರ್ಯ ಮುಂತಾದ ಗ್ರಹಗಳು, ಗ್ರೀಕರ ಸಾಂಪ್ರದಾಯಿಕ ದೇವವೃಂದಕ್ಕೆ ಪ್ಲೇಟೊ ಮೂರನೆಯ ಅಥವಾ ಕೆಳಗಿನ ಸ್ಥಾನವನ್ನು ಕೊಟ್ಟಿರುತ್ತಾನೆ. ಹುಟ್ಟಿಲ್ಲದ ಪರಮಚೇತನವೇ ಪರಿಪೂರ್ಣವಾದ ದೈವ, ಅಂಥ ಪರಿಪೂರ್ಣ ದೈವವೊಂದೇ ಅಮೃತವಾದದ್ದು, ಮಾನವನಲ್ಲಿ ಆ ಆ ಚೇತನಾಂಶವಿರುವುದರಿಂದ ಮಾನವನ ಆತ್ಮ ಈ ದೇಹ ಬಿದ್ದುಹೋದಮೇಲೆ ಅಳಿಯದೆ ಉಳಿಯುತ್ತದೆ. ಪ್ಲೇಟೊವಿನ ಪರಮಚೇತನ ಭಾವನೆ ಮತ್ತು ಅಮೃತತ್ವ ಭಾವನೆ ಉಪನಿಷತ್ತಿನ ಭಾವನೆಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಪ್ಲೇಟೊನ ಪ್ಲಟೈನಸ್‌ನ ತತ್ತ್ವ ಉಪನಿಷತ್ ತತ್ತ್ವವನ್ನು ಇನ್ನೂ ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಅನುಯಾಯಿಯಾದ ಪ್ಲೇಟೊಗೆ ಭಾರತದ ತತ್ತ್ವ ಜಿಜ್ಞಾಸೆಯ ಪರಿಚಯವಿತ್ತೆಂದು ಹೇಳಲಾಗುವುದಿಲ್ಲ. ಆದರೆ ಅವನಿಗಿಂತ ಹಿರಿಯನಾದ ಪೈಥಾಗೊರಸಿಗೆ ಬ್ರಾಹ್ಮಣರ ಮತದ ಪರಿಚಯವಿತ್ತೆಂದು ಆತನ ಜೀವನ ಚರಿತ್ರೆಯನ್ನು ಬರೆದ ಐಯಾಂಬಿಕಸ್ ಹೇಳಿರುತ್ತಾನೆ.<noinclude></noinclude> 03okr5stsrf9p22fxc76pq5izrawtmc ಪುಟ:Mysore-University-Encyclopaedia-Vol-6-Part-16.pdf/೧೩ 104 118239 313677 2026-04-30T14:24:50Z Shreesha Sharma 7840 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೭೮೮ ಈ ಸಮಾನ ತೂಕಗಳು ಕೇವಲ ಸಂಖ್ಯೆಗಳು, ರಾಸಾಯನಿಕ ಕ್ರಿಯೆಗಳಲ್ಲಿ ಪದಾರ್ಥಗಳು ಭಾಗವಹಿಸುವಾಗ ಅವುಗಳ ಸಮಾನ ತೂಕಗಳ ಪ್ರಮಾಣಗಳಲ್ಲಿ ಭಾಗವಹಿಸುವುವು ಎಂದಾಗ ಗ್ರಾಮುಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು. ಪೌಂಡುಗ... 313677 proofread-page text/x-wiki <noinclude><pagequality level="1" user="Shreesha Sharma" /></noinclude>೭೮೮ ಈ ಸಮಾನ ತೂಕಗಳು ಕೇವಲ ಸಂಖ್ಯೆಗಳು, ರಾಸಾಯನಿಕ ಕ್ರಿಯೆಗಳಲ್ಲಿ ಪದಾರ್ಥಗಳು ಭಾಗವಹಿಸುವಾಗ ಅವುಗಳ ಸಮಾನ ತೂಕಗಳ ಪ್ರಮಾಣಗಳಲ್ಲಿ ಭಾಗವಹಿಸುವುವು ಎಂದಾಗ ಗ್ರಾಮುಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು. ಪೌಂಡುಗಳಲ್ಲಿ ಬೇಕಾದರೂ ತಿಳಿದುಕೊಳ್ಳಬಹುದು, ಅಥವಾ ಇನ್ನಾವುದೇ ಮನಗಳಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು. ಸಮಾನ ತೂಕ ಎಷ್ಟೋ ಅಷ್ಟು ಗ್ರಾಮ್ ಪದಾರ್ಥವನ್ನು ತೆಗೆದುಕೊಂಡಾಗ ಅದನ್ನು ಗ್ರಾಮ್ ಸಮಾನ ತೂಕ ಎಂದು ಕರೆಯುವುದು ರೂಢಿ. (ಜಿ.ಆರ್.ಎಲ್.) ಗ್ರಾಮ : ಹಳ್ಳಿ, ಪಳ್ಳಿ, ಊರು, ಗುಡಾ, ಗಾಂವ್, ಕಸಬಾ, ಖೇಡಾ ಎಂದು ಭಾರತದ ಬೇರೆ ಬೇರೆ ಕಡೆಗಳಲ್ಲಿ ಪರಿಚಿತವಾಗಿರುವ ಸಮುದಾಯ. ಭರತ ಇವನ್ನು ಬ್ರಾಹ್ಮಣಾದಿ ವರ್ಣಗಳಿಂದ ಕೂಡಿದ, ಪಾಕಾರ ಕಂದಕಗಳಿಲ್ಲದ, ಬಹುಜನವಸತಿಗಳೆಂದು ಹೇಳಿ. ಇವನ್ನು ಸಾಮ ಬಂಗಿ ಶಾಶ್ವತ ಎಂದ, ಗಾತ್ರದಲ್ಲಿ ಚಿಕ್ಕದಾದ, ಮುಖ್ಯ ಎಂ ಭೂವ್ಯವಸಾಯವುಳ್ಳ, ಹತ್ತಿರ ಹತ್ತಿರ ವಾಸಿಸುವ ಕೆಲವು ಕುಟುಂಬಗಳಿರುವ, ಪ್ರಾಥಮಿಕ ಸಂಬಂಧಗಳು ಪ್ರಧಾನವಾಗಿರುವ ನೆಲೆಗಳೆಂದು ಕರೆಯಬಹುದು. ಈ ಭೌತಿಕ ಹಾಗೂ ಸಾಮಾಜಿಕ ಆಧಾರಗಳ ಮೇಲೆ ಗ್ರಾಮಗಳನ್ನು ಅಲೆಮಾರಿಗಳ ತಂಡಗಳಿಂದ, ಚದರಿದ ಕೊಪ್ಪಲು ಅಥವಾ ಪಾಳೆಯಗಳಿಂದ, ಉಪನಗರ ಹಾಗೂ ಮಹಾನಗರಗಳಿಂದ ವಿಂಗಡಿಸುವುದು ಸಾಧ್ಯ. ಬೇಟೆಯಾಡುವುದು, ಗಡ್ಡೆಗೆಣಸು ಸಂಗ್ರಹಿಸುವುದು, ಮೀನು ಹಿಡಿಯುವುದು ಮುಂತಾದ ಆಹಾರ ಸಂಪಾದನೆಯ ಮಾರ್ಗಗಳನ್ನು ಅನುಸರಿಸುತ್ತಿದ್ದ ಪ್ರಾಚೀನರು ಆಹಾರಾನ್ವೇಷನೆಯಲ್ಲಿ ದೂರದೂರ ಅಲೆಯುತ್ತಿದ್ದರು. ಪ್ರಾಣಿಗಳನ್ನು ಪಳಗಿಸಲು ಕಲಿತ ಅವರು ಮುಂದೆ ಕೃಷಿಯನ್ನು ಅವಲಂಬಿಸಿದಾಗ ಮಾನವವಿಕಾಸದಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಂತಾಯಿತು. ಈ ಕ್ರಾಂತಿ ನವಶಿಲಾಯುಗದಲ್ಲಿ, ಅಂದರೆ ಪ್ರ.ಶ.ಪೂ. 10,000 ದ ಸುಮಾರಿಗೆ, ಆದಂತೆ ಕಾಣುತ್ತದೆ. ಮಣ್ಣನ್ನು ಅಗೆಯುವ ಕೋಲನ್ನೂ ಅನಂತರ ನೇಗಿಲನ್ನೂ ಬಳಸಿದಾಗ ಉಳುಮೆ ಪ್ರಾರಂಭವಾಯಿತೆನ್ನಬಹುದು. ಇದರಿಂದಾಗಿ ಒಂದೇ ಕಡೆ ನೆಲೆ ನಿಲ್ಲುವುದು ಸಾಧ್ಯವಾಯಿತು. ಸಾಗುವಳಿಯನ್ನು ನೋಡಿಕೊಳ್ಳಲು ಅದು ಅವಶ್ಯವೂ ಆಯಿತು. ಸುಮಾರು 2000 ವರ್ಷಗಳ ಅನಂತರ, ಅಂದರೆ ಪ್ರ.ಶ.ಪೂ. 8000ರ ಸುಮಾರಿಗೆ, ಇರಾಕಿನಲ್ಲಿ ಸ್ಥಾಪಿತವಾದ ಗ್ರಾಮಗಳು ಸದ್ಯಕ್ಕೆ ನಮಗೆ ದೊರೆತಿರುವ ಪ್ರಾಚೀನ ಗ್ರಾಮಗಳು. ಭಾರತದಲ್ಲೂ ಆ ಸುಮಾರಿಗೇ ಗ್ರಾಮಗಳ ಉದಯವಾಗಿರಬೇಕು. ಋಗ್ವದದ ಕಾಲಕ್ಕಾಗಲೇ ಗ್ರಾಮಗಳು ಪೂರ್ಣವಾಗಿ ವಿಕಸಿತಗೊಂಡಿದ್ದವು. ಈ ಗ್ರಾಮದ ಹೊಸ್ತಿಲನ್ನು ಈಜಿಪ್ಟ್ ಪ್ರಶ.ಪೂ. ಸುಮಾರು 5000ದಲ್ಲೂ ಯುರೋಪಿನ ಕೆಲವು ದೇಶಗಳು ಪ್ರಶ.ಪೂ. ಸುಮಾರು 4000ದಲ್ಲೂ ಚೀನ ಪ್ರಶ.ಪೂ. ಸುಮಾರು 2500- 3000ರಲ್ಲೂ ದಾಟಿದಂತೆ ಕಾಣುತ್ತದೆ. ಇತಿಹಾಸಕಾರರೂ ಸಮಾಜಶಾಸ್ತ್ರಜ್ಞರೂ ಗ್ರಾಮಗಳಲ್ಲಿ ಮೂರು ಪ್ರಕಾರಗಳನ್ನು ಗುರುತಿಸಿದ್ದಾರೆ. ಕೆಲವೇ ಕೆಲವು ತಿಂಗಳ ಕಾಲ ಕೃಷಿ ಮಾಡಲು ನೆಲೆ ನಿಲ್ಲುವ ತಾತ್ಕಾಲಿಕ ಹಾಗೂ ಸಂಚಾರಿ ಸಮುದಾಯಗಳು ಕೆಲವಿವೆ. ಇವನ್ನು ಗ್ರಾಮವೆನ್ನುವುದು ತಪ್ಪಾದೀತು. ಮತ್ತೆ ಕೆಲವು ಐದು ಹತ್ತು ವರ್ಷಗಳ ಕಾಲ ಒಂದೆಡೆ ನಿಂತು ಕೃಷಿ ಮಾಡುವ ಅರೆ ಶಾಶ್ವತ ಸಮುದಾಯಗಳು. ಈಗಲೂ ಇಂಥ ಸಮುದಾಯಗಳು ಹಲವು ಇವೆ. ಮೂರನೆಯ ಪ್ರಕಾರವೆಂದರೆ ಶಾಶ್ವತವಾದ ಕೃಷಿಕ ಸಮುದಾಯಗಳು. ಇವೇ ನಿಜವಾದ ಗ್ರಾಮಗಳು. ಜಗತ್ತಿನ ಬಹುತೇಕ ಗ್ರಾಮವಾಸಿಗಳ ಮುಖ್ಯ ಉದ್ಯೋಗ ಕೃಷಿಯಾದರೂ ಬೆಸ್ತರಹಳ್ಳಿಗಳೂ ಗಣಿಗ್ರಾಮಗಳೂ ನೇಕಾರರ, ಬಡಿಗರ ಮತ್ತಿತರ ಕಸಬಿನವರ ಗ್ರಾಮಗಳೂ ಇವೆ. ಗ್ರಾಮಗಳ ವೈಜ್ಞಾನಿಕ ಅಭ್ಯಾಸ ಪ್ರಾರಂಭವಾದುದು ಕಳೆದ ಶತಮಾನದ ಮಧ್ಯಭಾಗದಲ್ಲಿ ಎನ್ನಬಹುದು. ಒಲುಫ್‌ನ್ ಡೆನ್ಮಾರ್ಕಿನ ಗ್ರಾಮಗಳ ಬಗೆಗೂ ಮೌರರ್ ಜರ್ಮನಿಯ ಮಾರ್ಕುಗಳ ಬಗೆಗೂ ಹೆನ್ರಿ ಮೇನ್ ಪೌರಸ್ಯ ಮತ್ತು ಪಾಶ್ಚಾತ್ಯ ಗ್ರಾಮಸಮುದಾಯಗಳ ಬಗೆಗೂ ಬರೆದು ಸಮಾಜ ಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದರು. ರಾಬರ್ಟ್ ಬೆಡ್‌ ಫೀಲ್ಡ್ 1900ರಲ್ಲಿ ಮೆಕ್ಸಿಕೊದ ಖರೋಲಾನ್ ಗ್ರಾಮವನ್ನು ವರ್ಣಿಸಿ ಅತ್ಯಮೂಲ್ಯವಾದ ಗ್ರಂಥವೊಂದನ್ನು ಪಟಿಸಿದ ಅನಂತರ ವಿಶ್ವದ ಬೇರೆ ಬೇರೆ ಭಾಗಗಳ ಗ್ರಾಮಸಮುದಾಯಗಳ ಬಗ್ಗೆ ನೂರಾರು ಅಭ್ಯಾಸಗಳು ನಡೆದಿವೆ. ಭಾರತದ ಗ್ರಾಮ, ರಷ್ಯದ ಮಿರ್, ಜರ್ಮನಿಯ ಮಾರ್ಕ್, ಇಂಗ್ಲೆಂಡಿನ ವಿಲೆಜ್, ಡೆನ್ಮಾರ್ಕಿನ ಹಳ್ಳಿ, ಮೆಕ್ಸಿಕೊದ ಗ್ರಾಮ – ಇವುಗಳ ಹೋಲಿಕೆಗಳನ್ನೂ ಭೇದಗಳನ್ನೂ ಇಂದು ಗುರುತಿಸಬಹುದಾಗಿದೆ. - ಗ್ರಾಮದ ಉದಯ ಸಾಮಾಜಿಕ ವಿಕಾಸದ ಒಂದು ಮಹತ್ತ್ವದ ಹಂತ. ಸಂಸ್ಕೃತಿಯ ವೃದ್ಧಿಯೂ ಶೋಷಣೆಯೂ ಗ್ರಾಮವ್ಯವಸ್ಥೆಯಿಂದ ಸಾಧ್ಯವಾಯಿತನ್ನಬಹುದು ಭಾರತ, ಚೀನ ದೇಶಗಳ ಸಂಸ್ಕೃತಿ ಗ್ರಾಮಗಳಲ್ಲಿ ಪಾಲನೆ, ಪೋಷಣೆ ಪಡೆಯಿತು. ಇಂದಿಗೂ ಪ್ರಪಂಚದ ಮುಕ್ಕಾಲುಪಾಲು ಜನರನ್ನು ಗ್ರಾಮಗಳು ಪೋಷಿಸುತ್ತಿವೆ. ಅಲ್ಲದೆ, ಉಳಿದ ಮತ್ತೊಂದು ಪಾಲಿನವರಿಗೆ ಆಹಾರವನ್ನೂ ಕಚ್ಚಾಸಾಮಗ್ರಿಯನ್ನೂ ಒದಗಿಸುತ್ತವೆ. ಇತ್ತೀಚಿನ ಗ್ರಾಮ ಮಾಹಿತಿಯಂತೆ ಭಾರತದಲ್ಲಿನ ಗ್ರಾಮಗಳ ಸಂಖ್ಯೆ ಆರು ಲಕ್ಷ (2001). ಅಂದರೆ ದೇಶದ ಜನಸಂಖ್ಯೆಯ ಶೇ.68.8 ಭಾಗ ಗ್ರಾಮಗಳಲ್ಲಿ ವಾಸವಾಗಿದ್ದಾರೆ (2011). ಇದಕ್ಕೆಂದೇ ಭಾರತವನ್ನು ಹಳ್ಳಿಗಳ ದೇಶವೆಂದು ವರ್ಣಿಸಲಾಗುತ್ತದೆ. ಭಾರತದ ಗ್ರಾಮವ್ಯವಸ್ಥೆಗೆ ಹಾಕಿಪದ್ಧತಿ, ಕುಟುಂಬ ವ್ಯವಸ್ಥೆಗಳಷ್ಟೇ ಮಹತ್ತ್ವ ಉಂಟು. ಗ್ರಾಮಗಳು ಪರಸ್ಪರ ಸಹಕಾರ ಹಾಗೂ ಸ್ವಯಂಪೂರ್ಣತೆಯ ಪಾಠವನ್ನು ಕಲಿಸಿದವು. ಯುದ್ಧ ಮತ್ತು ಆಕ್ರಮಣಗಳ ಹೊಡೆತಗಳಿಂದ ಉಳಿಸಿದವು. ಚಾರ್ಲ್ಸ್ ಮೆಟ್‌ಕಾಫ್ ಎಂಬಾತ ಗ್ರಾಮೀಣ ಸಮುದಾಯಗಳನ್ನು ಇತರರಿಂದ ಪೂರ್ಣವಾಗಿ ಸ್ವತಂತ್ರವಾದ, ತಮಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ, ಪುಟ್ಟ ಗಣರಾಜ್ಯಗಳೆಂದು ಕರೆದಿದ್ದಾನೆ. ಯಾವುದೂ ಶಾಶ್ವತವಲ್ಲದ ಕಡೆಯಲ್ಲಿ ಅವು ಶಾಶ್ವತವೆನಿಸಿವೆ. ಅರಸೊತ್ತಿಗೆಗಳು ಉರುಳುವು ಕ್ರಾಂತಿಗಳು ಸಂಭವಿಸುವುವು. ಹಿಂದೂ, ಪಠಾಣ, ಮೊಗಲ, ಮರಾಠ, ಸಿಕ್ಸ್, ಇಂಗ್ಲಿಷರಾದಿಯಾಗಿ ಎಲ್ಲರಿಗೂ ಅಳಿವು ಇದೆ; ಆದರೆ ಈ ಗ್ರಾಮಗಳು ಮಾತ್ರ ಉಳಿಯುವುವು. ಅವು ಭಾರತೀಯರನ್ನೂ ಅವರ ಸಂಸ್ಕೃತಿಯನ್ನೂ ಉಳಿಸಿದ ಬಗೆ ಪ್ರಶಂಸನೀಯ. ರಾಧಾಕಮಲ ಮುಖರ್ಜಿಯವರು ಗ್ರಾಮಗಳನ್ನು ಪೌರಣ್ಯರ ಪ್ರಜಾಸತ್ತೆಗಳೆಂದು ವರ್ಣಿಸಿದ್ದಾರೆ. ಈ ಉದ್ಧಾರಗಳಲ್ಲಿ ಹಳೆಯದರ ಬಗ್ಗೆ ಇರುವ ಭಕ್ತಿಯ ಮನೋಭಾವ ಕಾಣುವುದು ನಿಜವಾದರೂ ಗ್ರಾಮ ಭಾರತೀಯ ಸಮಾಜದ ಬೆನ್ನೆಲುಬು ಎಂಬುದನ್ನು ಅಲ್ಲಗಳೆಯಲಾಗದು. ಭಾರತದಲ್ಲಿ ಗ್ರಾಮ : ವೈದಿಕ ವಾಹ್ಮಯದಲ್ಲಿ ಗ್ರಾಮ ಶಬ್ದದ ಬಳಕೆ ಹೇರಳವಾಗಿ ಬಂದಿದೆ. ರಾಮಾಯಣ ಮಹಾಭಾರತಗಳಲ್ಲಿ ಘೋಷ ಮತ್ತು ಗ್ರಾಮಗಳ ಉಲ್ಲೇಖಗಳಿವೆ. ಮನುಸ್ಮೃತಿ, ಅರ್ಥಶಾಸ್ತ್ರ, ಬೌಧಾಯನನ ಗೃಹ್ಯ ಸೂತ್ರ, ಶುಕ್ರನೀತಿಸಾರ ಮೊದಲಾದ ಶಾಸ್ತ್ರಗ್ರಂಥಗಳಲ್ಲಿ ಗ್ರಾಮಗಳ ವಿವಿಧ ಪ್ರಕಾರಗಳು ಹಾಗೂ ಲಕ್ಷಣಗಳು, ಗ್ರಾಮಣಿ ಮೊದಲಾದ ಗ್ರಾಮಾಧಿಕಾರಿಗಳ ಕರ್ತವ್ಯಗಳು, ಕರಸಂಗ್ರಹ ಮುಂತಾದ ವಿಷಯಗಳ ಬಗ್ಗೆ ಹೇಳಲಾಗಿದೆ. ಪ್ರಶ.ಪೂ. 5ನೆಯ ಶತಮಾನದ ಈಚೆಗಿನ ಜೈನ, ಬೌದ್ಧಗ್ರಂಥಗಳಲ್ಲಿ ವಿವಿಧ ಗ್ರಾಮ ಪ್ರಕಾರಗಳ ವರ್ಣನೆ ಉಂಟು. ಈ ಎಲ್ಲ ಮೂಲಗಳಿಂದ ಭಾರತೀಯ ಗ್ರಾಮಗಳ ಸಾಮಾನ್ಯ ಲಕ್ಷಣಗಳನ್ನು ಹೇಳುವುದು ಸಾಧ್ಯವಾದೀತು. ಆದರೆ ಈ ಲಕ್ಷಣಗಳು ಪ್ರಾಚೀನ ಕಾಲಕ್ಕೆ ಹೆಚ್ಚಾಗಿ ಅನ್ವಯಿಸುತ್ತವೆ ಎಂಬುದನ್ನೂ ಕಾಲಕಾಲಕ್ಕೆ ಅನೇಕ ಪ್ರಭಾವಗಳಿಗೆ ಸಿಲುಕಿ ಗ್ರಾಮಗಳು ಅಷ್ಟಿಷ್ಟಾದರೂ ಬದಲಾಗುತ್ತಿದ್ದವೆಂಬುದನ್ನೂ ಲಕ್ಷದಲ್ಲಿ ಏಕೊಳ್ಳಬೇಕು. ಪ್ರಾದೇಶಿಕ ವಿಭೇದಗಳೂ ಇದ್ದುವೆಂಬುದನ್ನು ಮರೆಯಬಾರದು. ಗ್ರಾಮಗಳು ಸಾಮಾನ್ಯವಾಗಿ 100 ಕುಟುಂಬಗಳಿಂದ 1000 ಕುಟುಂಬಗಳನ್ನು ಒಳಗೊಂಡಿದ್ದುವು. ಒಮ್ಮೊಮ್ಮೆ ಮಲೆನಾಡಿನಲ್ಲಿರುವಂತೆ ಒಂದೇ ಮನೆಯ ಹಳ್ಳಿಗಳೂ ನಾಲ್ಕೆಂಟು ಕುಟುಂಬಗಳೂ ಒತ್ತೊತ್ತಿಗೆ ಇರುವ ಆದಿವಾಸಿ ಗ್ರಾಮಗಳೂ ಒಂದೇ ಜಾತಿಗೆ ಅಥವಾ ವಂಶಕ್ಕೆ ಸೇರಿದ ಜನರೇ ತುಂಬಿರುವ ಅಥವಾ ಒಂದೇ ಕಸಬಿನವರು ನೆಲೆಸಿರುವ ವಿಶಿಷ್ಟ ಪ್ರಕಾರದ ಗ್ರಾಮಗಳೂ ಕಾಣಸಿಗುತ್ತವೆ. ಆದರೆ ಹೆಚ್ಚಾಗಿ ಅವು ಅನೇಕ ಜಾತಿಗಳೂ ಕಸಬುಗಳೂ ಇರುವ ನೆಲೆಗಳು. ಗ್ರಾಮದವರ ಮುಖ್ಯವಾದ ಉದ್ಯೋಗ ಒಕ್ಕಲುತನ. ಭೂಮಿ ರಾಜನಿಗೆ ಸೇರಿದ್ದು, ಕೆಲವೊಮ್ಮೆ ಅದನ್ನು ರಾಜ ಸ್ವಸಂತೋಷದಿಂದ ಬೇರೆಯವರಿಗೆ ಉಪಭೋಗಕ್ಕೆಂದು ಕೊಡಬಹುದು. ಸಾಗುವಳಿಯ ಭೂಮಿಯನ್ನು ಕುಟುಂಬದ ಆವಶ್ಯಕತೆಯನ್ನು ನೋಡಿ ಹಂಚಲಾಗುತ್ತಿತ್ತು. ಸಾಮಾನ್ಯವಾಗಿ ಮನೆಗಳು ಹೊಲದ ಮಧ್ಯದಲ್ಲಿ ಇರುತ್ತಿದ್ದವು. ಗಡಿಯಲ್ಲಿ ಮಾವು, ನಟ, ಶಿರೀಷ ಮೊದಲಾದ ಮರಗಳು, ಹಳ್ಳಗಳು, ಕೆರೆ ಒಡ್ಡು, ಗುಡ್ಡಗಳು ಸೀಮೆಯನ್ನು ಗುರುತಿಸುತ್ತಿದ್ದವು. ಹೊಸ ಗ್ರಾಮಗಳನ್ನು ರಾಜನ ಅನುಮತಿ ಪಡೆದು ಯೋಜನಾಬದ್ಧವಾಗಿ ಕಟ್ಟಲಾಗುತ್ತಿತ್ತು. ದಂಡಕ, ಸರ್ವತೋಭದ್ರ, ಪದ್ಮಕ, ಸ್ವಸ್ತಿಕ ಮುಂತಾದ ಎಂಟು ಆಕಾರಗಳ ನಿವೇಶನಗಳನ್ನು ಶಾಸ್ತ್ರಗ್ರಂಥಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಮೂರು ಪ್ರಕಾರದ ಹಳ್ಳಿಗಳಿವೆ ಎಂದು ಇರಾವತಿ ಕರ್ವೆ ತಿಳಿಸಿದ್ದಾರೆ. ದಕ್ಷಿಣ ಮೈದಾನದಲ್ಲಿ ಹೊಲಗಳ ಮಧ್ಯೆ ಕೇಂದ್ರೀಕೃತವಾದ ಮನೆಗಳಿರುವ ಹಳ್ಳಿಗಳಿವೆ. ಕೊಂಕಣದ ಗ್ರಾಮಗಳಲ್ಲಿ ರಸ್ತೆಯ ಇಕ್ಕೆಲದಲ್ಲಿ ಮನೆಗಳಿದ್ದು ಅವುಗಳಿಗೆ ಹೊಂದಿದಂತೆ ಹಿಂಬದಿಯಲ್ಲಿ ತೆಂಗು ಅಡಕೆ ತೋಟಗಳಿವೆ. ಬೆಟ್ಟ ಪ್ರದೇಶದ ಗ್ರಾಮಗಳಲ್ಲಿ ವಸತಿಗಳು ಚದರಿದಂತೆ ಇದ್ದು ಸುತ್ತ ಹೊಲಗಳಿವೆ. ಮೊನ್ನೆ ಮೊನ್ನೆಯವರೆಗೆ ಅಸ್ಪಶ್ಯರೆನಿಸಿಕೊಳ್ಳುತ್ತಿದ್ದ ಜನ ಊರ ಗಡಿಯಿಂದಾಚೆ ಇರುತ್ತಿದ್ದರು. ಬೇರೆ ಬೇರೆ ಜಾತಿಗಳ ವಸತಿಗೆ ಬೇರೆ ಬೇರೆ ಕೇರಿಗಳೂ ದೇವಾಲಯಗಳೂ ಇರುವುದು ವಾಡಿಕೆ. ಗ್ರಾಮ ಪ್ರಾಚೀನ ಭಾರತದಲ್ಲಿ ಸಮಾಜದ ಮೂಲಘಟಕವಾಗಿತ್ತು. ರಾಜಕೀಯ ಮತ್ತು ಕಾನೂನಿನ ದೃಷ್ಟಿಯಿಂದ ರಾಜನೇ ಪ್ರಭು ಹಾಗೂ ಶಾಸಕ. ಗ್ರಾಮಣಿ ಮೊದಲಾದ ಅಧಿಕಾರಿಗಳು ಗ್ರಾಮಗಳ ವಿವಿಧ ಸಂಚಯಗಳಿಗೆ ರಾಜನಿಂದ ನೇಮಕಗೊಳ್ಳುತ್ತಿದ್ದರು. ಬೇರೆ ಬೇರೆ ವರ್ಣಗಳಿಗೆ ಸೇರಿದ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಇರುತ್ತಿದ್ದರು. ಸಹಕಾರ ಮತ್ತು ಸ್ವಯಂಪೂರ್ಣತೆ ಗ್ರಾಮದ ವಿಶಿಷ್ಟ ಲಕ್ಷಣ. ಆದರೆ ಈ ಎಲ್ಲ ಲಕ್ಷಣಗಳೂ<noinclude></noinclude> 6ee8mj23tidzxgxqsuofuwgrkzdrnzk ಪುಟ:Mysore-University-Encyclopaedia-Vol-6-Part-16.pdf/೬ 104 118240 313678 2026-04-30T14:25:05Z Shreesha Sharma 7840 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಾನೈಟ್ ನಗರ-ಗ್ರಾಫ್ ಸಿದ್ಧಾಂತ ಗ್ರಾನೈಟ್ ನಗರ : ಅಮೆರಿಕ ಸಂಯುಕ್ತ ಸಂಸ್ಥಾನಗಳ ಇಲಿನಾಯ್ ರಾಜ್ಯದ ಮ್ಯಾಡಿಸನ್ ಕೌಂಟಿಯಲ್ಲಿ ಮಿಸಿಸಿಪಿ ನದಿಯ ದಂಡೆಯ ಮೇಲಿರುವ ಒಂದು ಕೈಗಾರಿಕಾ ನಗರ, ಸೇಂಟ್ ಲೂಯಿಗೆ ಈಶಾನ್ಯದಲ್... 313678 proofread-page text/x-wiki <noinclude><pagequality level="1" user="Shreesha Sharma" /></noinclude>ಗ್ರಾನೈಟ್ ನಗರ-ಗ್ರಾಫ್ ಸಿದ್ಧಾಂತ ಗ್ರಾನೈಟ್ ನಗರ : ಅಮೆರಿಕ ಸಂಯುಕ್ತ ಸಂಸ್ಥಾನಗಳ ಇಲಿನಾಯ್ ರಾಜ್ಯದ ಮ್ಯಾಡಿಸನ್ ಕೌಂಟಿಯಲ್ಲಿ ಮಿಸಿಸಿಪಿ ನದಿಯ ದಂಡೆಯ ಮೇಲಿರುವ ಒಂದು ಕೈಗಾರಿಕಾ ನಗರ, ಸೇಂಟ್ ಲೂಯಿಗೆ ಈಶಾನ್ಯದಲ್ಲಿ 16 ಕಿಮೀ ದೂರದಲ್ಲಿದೆ. ಜನಸಂಖ್ಯೆ 29,849 (2010). ಹಿಂದೆ ಇದು ಗ್ರಾಮ ಪ್ರದೇಶವಾಗಿತ್ತು. 1891 ರಲ್ಲಿ ಸೇಂಟ್ ಲೂಯಿಯ ಫ್ರೆಡರಿಕ್ ಜಿ. ಮತ್ತು ವಿಲಿಯಂ ಎಫ್. ನೀಡಿಂಗ್‌ಹೌಸ್ ಎಂಬಿಬ್ಬರು ತಮ್ಮ ಗ್ರಾನೈಟ್ ಉಪಕರಣ ಕೈಗಾರಿಕೆಯನ್ನು ವಿಸ್ತರಿಸಲು ಈ ಸ್ಥಳವನ್ನು ಪಡೆದುಕೊಂಡರು. ಕ್ರಮೇಣ ಇದು ಬೆಳೆಯಿತು. ಉಕ್ಕಿನ ಕೈಗಾರಿಕೆ ಪ್ರಾಮುಖ್ಯ ಗಳಿಸಿತು. ಈಗ ಗ್ರಾನೈಟ್ ಉಪಕರಣ ಕೈಗಾರಿಕೆ ಅಲ್ಲಿ ಇಲ್ಲ. ನಗರಕ್ಕೆ ಅದರ ಹೆಸರು ಬಂದದ್ದು ಈ ಕೈಗಾರಿಕೆಯಿಂದಾಗಿ, ಲೋಹದ ಧಾರಕಗಳು, ರೈಲ್ವೆ ಸಲಕರಣೆ, ರಸಾಯನ ವಸ್ತು, ಸ್ಟವ್ ಮುಂತಾದ ಪದಾರ್ಥಗಳೂ ತಯಾರಾಗುತ್ತವೆ. ಹಲವು ರೈಲು ಮಾರ್ಗಗಳೂ ರಸ್ತೆಗಳೂ ಇಲ್ಲಿ ಸಂಧಿಸುತ್ತವೆ. (ಎಸ್.ಎನ್.ಎಲ್.) ಗ್ರಾನ್ಯುಲೋಮ್ ಇಂಗ್ವಿನಲಿ : ಡೊನೊವಾನಿಯ ಗ್ರಾನ್ಯುಲೋಮೇಟಿಸ್ ಕ್ರಿಮಿಯಿಂದ ಉಂಟಾಗುವ, ಮುಖ್ಯವಾಗಿ ಚರ್ಮದ ಅಂಟುರೋಗ, ಲೈಂಗಿಕ ರೋಗವೂ ಹೌದು. ಜನನೇಂದ್ರಿಯದ ಮತ್ತು ಆಸುಪಾಸಿನ ಚರ್ಮದ ಮೇಲೆ ಬಹುಕಾಲ ಉಳಿದಿರುವುದು ಈ ರೋಗದ ಸ್ವಭಾವ. ಇದರ ವಣ ತಾನಾಗಿಯೇ ಮಾಯುವುದಿಲ್ಲ. ಸಾಮಾನ್ಯವಾಗಿ ವಣ ದೇಹದ ಒಂದೇ ಭಾಗದಲ್ಲಿ ಇರುವುದಾದರೂ ರಕ್ತಚಲನೆಯಿಂದಾಗಿ ರೋಗ ದೇಹದ ಇತರ ಕಡೆಗಳಿಗೂ ಪ್ರಸರಿಸಬಹುದು. ಈ ರೋಗವನ್ನು ಮೊದಲು ಗುರುತಿಸಿದವ (1882) ವೈದ್ಯ ಮೆಕ್ಲಿಯೋಡ್. ವಿಶಿಷ್ಟ ರೀತಿಯ ಸೂಕ್ಷ್ಮಜೀವಿಗಳು ಈ ರೋಗದ ವ್ರಣಗಳಲ್ಲಿವೆಯೆಂದು ಪ್ರಕಟಿಸಿದವ (1903) ಐರಿಶ್ ವೈದ್ಯನೂ ಆಗ ಮದ್ರಾಸು ಸರ್ಕಾರದ ವೈದ್ಯಸೇವೆಯಲ್ಲಿದ್ದವನೂ ಆದ ಚಾರಲ್ಸ್ ಡೊನೊವಾನ್. ವೈದ್ಯ ಆಂಡರ್ಸನ್ ಈ ಸೂಕ್ಷ್ಮಜೀವಿಗಳನ್ನು ತತ್ತಿಯ ಹಳದಿ ಲೋಳೆ ಚೀಲದಲ್ಲಿ ಬೆಳೆಸಲು (1903) ಸಮರ್ಥನಾದ. ರಕ್ತಚಲನೆಯಿಂದ ಕ್ರಿಮಿಗಳ ವ್ಯಾಪನಶೀಲತೆಯನ್ನು ರಾಜಮ್ ಮತ್ತು ಸಂಗಡಿಗ ವೈದ್ಯರು 1954 ರಲ್ಲಿ ಬೆಳಕಿಗೆ ತಂದರು. ಯುರೋಪನ್ನು ಬಿಟ್ಟು ಪ್ರಪಂಚದ ಎಲ್ಲೆಡೆಗಳಲ್ಲಿಯೂ ಈ ರೋಗ ಉಂಟು. ಭಾರತದ ದಕ್ಷಿಣ ಪ್ರಾಂತಗಳಲ್ಲಿ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಹೆಚ್ಚಾಗಿ ಇದೆ. ಅಮೆರಿಕದ ನೀಗೋ ಮತ್ತು ದಕ್ಷಿಣ ಭಾರತದ ದ್ರಾವಿಡರಲ್ಲಿ ಹೆಚ್ಚು. ಡೊನೊವಾನಿಯ ಗ್ರಾನ್ಯುಲೋಮೇಟಸ್ ಎಂಬ ಕ್ರಿಮಿ ಅನೇಕ ಆಕಾರಗಳಲ್ಲಿ ಕಾಣುತ್ತದೆ. ಲೀಷ್ಮನನ ಇಲ್ಲವೇ ಗೀಯಂಸನ ವರ್ಣಕ್ರಮದಿಂದ ಬಣ್ಣಕಟ್ಟ ಪರೀಕ್ಷಿಸಿದಾಗ ಇದು ಚೆನ್ನಾಗಿ ವ್ಯಕ್ತವಾಗುತ್ತದೆ. ಇವು ಕೋಶರಹಿತ. ಆದ್ದರಿಂದ ಇವುಗಳಿಗೆ ಬಣ್ಣರಹಿತ ಪರಿಧಿ ಉಂಟು. ಗುಲಾಬಿ ಬಣ್ಣದ ಕ್ರಿಮಿಗಳು ಪಿನ್ನಿನಾಕಾರದಂತೆ, ಚುಕ್ಕಿಯಂತೆ ಇಲ್ಲವೆ ಕಡ್ಡಿಯಂತೆ ಇರುತ್ತವೆ. ಅಲ್ಲದೆ ದುಂಡನೆಯ ಅಥವಾ ಅಂಡಾಕೃತಿಯ ಗುಲಾಬಿ ಬಣ್ಣದ 0.0015 ಮಿಮೀ ಗಾತ್ರವಿರುವ ಕೋಶವುಳ್ಳ ಕ್ರಿಮಿಗಳನ್ನು ಕೂಡ ನೋಡಬಹುದು. ಕ್ರಿಮಿಗಳು ಸಾಮಾನ್ಯವಾಗಿ ಚರ್ಮವನ್ನು ಆಕ್ರಮಿಸಿ ಅಲ್ಲೆ ವೃದ್ಧಿಯಾಗುತ್ತವೆ. ಸೋಂಕುಂಟಾದ ಮೇಲೆ ರೋಗ ಗೋಚರಿಸುವ ವೇಳೆ ದಿವಸಗಳಿಂದ 5 ಮಾಸಗಳ ವರೆಗೂ ಇರಬಹುದು. ಸಾಧಾರಣವಾಗಿ ಇದು ಹದಿನೈದು ದಿವಸಗಳಷ್ಟಿರುತ್ತದೆ. ರೋಗಲಕ್ಷಣಗಳು: ಜನನೇಂದ್ರಿಯಗಳ ಮೇಲೆ ಮತ್ತು ತೊಡೆಸಂದುಗಳಲ್ಲಿ 1.5 - 4 ಸೆಂಮೀ ಅಗಲದ ನೋವಿಲ್ಲದ ಬೊಕ್ಕೆ ಗಂಟು ಅಥವಾ ಮಿಂಚುವ ಗುಲಾಬಿ ಬಣ್ಣದ ವಣಗಳು ಏಳುತ್ತವೆ. ಸ್ವಲ್ಪ ಕಾಲಾನಂತರ ಬೊಕ್ಕೆಗಂಟುಗಳ ಮೇಲಿನ ಪೊರೆ ಹರಿದು ವಣಗಳಾಗುವುವು. ಪೂಣಕ್ಕೆ ವ್ಯವಸ್ಥಿತವಾದ ಮೇಲೆ ಇಲ್ಲ, ಅಲ್ಲದೆ ಅದು ನೋವನ್ನುಂಟುಮಾಡುವುದಿಲ್ಲ, ಆದು ಭಕ್ತರಸವನ್ನು ಹೊರಸೂಸುತ್ತ ಗೆದ್ದಲುಗೊಂನಂತೆ ಹರಳು ಹರಳಾಗಿ ಗಡ್ಡೆ ಕಟ್ಟಿಕೊಂಡಿರಬಹುದು. ಸುತ್ತಲಿನ ಚರ್ಮದ ಮೇಲೆ ಹರಡುತ್ತ ದೊಡ್ಡದಾಗುವುದು ಸಾಮಾನ್ಯ. ಆದರೆ ಆ ಸ್ಥಳಕ್ಕೆ ಸಂಬಂಧಪಟ್ಟ ದುಗ್ಧರಸ ಗ್ರಂಥಿಗಳು ದೊಡ್ಡವಾಗದೆ ಇರುವುದು ಇದರ ವೈಶಿಷ್ಟ್ಯ. ದೇಹದ ಬೇರೆ ಕಡೆಗಳಲ್ಲಿಯೂ ಆಗಾಗ್ಗೆ ಗ್ರಾಮ್ಯಲೋಮ ಇಂಗೈನಲ್ಲಿ ಕಂಡುಬರಬಹುದು, ಇಂಥವನ್ನು ಬಹುವಾಗಿ ಗುದದ್ವಾರ, ಕುತ್ತಿಗೆ ಮತ್ತು ಕಾಲುಗಳಲ್ಲಿ ಕಾಣಬಹುದು. ರೋಗಾಣುಗಳು ರಕ್ತದ ಮೂಲಕ ಹಬ್ಬಿ ಎಲುಬು, ಯಕೃತ್ತು ಮತ್ತು ಪ್ಲೇಹಗಳಲ್ಲಿ ಗಾಯಗಳು ಕಾಣುವುವು. ಎಲುಬು ಊತಗೊಂಡು ನೋವನ್ನು ಉಂಟುಮಾಡುತ್ತದೆ. ಯಕೃತ್ತು ರೋಗಗ್ರಸ್ತವಾಗಿ ಜಲೋದರ (ಅಸೈಟಿಸ್) ಬರುತ್ತದೆ. ವಣ ಮಾಯುತ್ತ ದಪ್ಪ ಮತ್ತು ಬಿಗಿಯುವ ಕಲೆಯಾಗಿ ಉಳಿಯುತ್ತದೆ. ಇದು ದುಗ್ಧನಾಳಗಳ ಮೇಲೆ ಒತ್ತಡವನ್ನು ಉಂಟುಮಾಡುವುದರಿಂದ ಜನನೇಂದ್ರಿಯಗಳ ಆನೆ ಬೆಳೆಯುವುದು. ಬಿಗಿ ಕಲೆಗಳಿಂದ ಯೋನಿದ್ವಾರ ಮತ್ತು ಗುದದ್ವಾರಗಳು ಸಂಕುಚಿತವಾಗ ಬಹುದು. ಬಾಯಿಯ ಸುತ್ತ ವೂ ಇದ್ದು ಅದು ವಾಸಿಯಾಗದಂತೆ ಬಾಯಿ ಚಿಕ್ಕದಾಗುವುದು. ಲಿಂಗ ಅಂಡಕೋಶದಲ್ಲಿ ಹುಗಿದು ಬಿಡಬಹುದು. ಭಗೋಷ್ಠಗಳು ನಾಶವಾಗಿ ಯೋನಿ ಮತ್ತು ಗುದದ್ವಾರಗಳೆರಡೂ ಕಲೆತು ಹೋಗಬಹುದು. ೭೮೧ ಚಿಕಿತ್ಸೆ: ಟೆಟಸೈಕ್ತಿನನ್ನು ದಿವಸಕ್ಕೆ ಎರಡು ಗ್ರಾಮಿನಂತೆ ಬಾಯಿಂದ 21 ದಿನಗಳ ಕಾಲ ಕೊಡಬೇಕು. ಚಿಕಿತ್ಸೆಯಲ್ಲಿ ಬಳಸುವ ಇತರ ಜೀವಾಣು ರೋಧಕಗಳೆಂದರೆ ಅಜಿಪ್ರೊಮೈಸಿನ್ ಪ್ರತಿವಾರ ಒಂದು ಗ್ರಾಂ, ಅಥವಾ 500 ಮಿಗ್ರಾಂ ಪ್ರತಿವಾರ, ಇಲ್ಲವೆ ಡೊಕ್ಸಿಸೈಕ್ಲಿನ್ 100 ಮಿಗ್ರಾಂ ದಿನಕ್ಕೆ ಎರಡು ಬಾರಿ, ಇಲ್ಲವೆ ಎರಿತ್ರೋಮೈಸಿನ್ 500 ಮಿ.ಗ್ರಾಂ ದಿನಕ್ಕೆ ನಾಲ್ಕು ಬಾರಿ. ಈ ಎಲ್ಲ ಔಷಧಿಗಳನ್ನು ಬಾಯಿಂದ ಕನಿಷ್ಠ ಮೂರುವಾರಗಳ ಕಾಲ ಕೊಡಬೇಕು. ಜನನೇಂದ್ರಿಯಗಳ ವಿಕಾರವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದು ಹೊಸ ಆಕಾರವನ್ನು ಕಲ್ಪಿಸಿ ಹೊಲಿಯಬೇಕು. ಶೇ. 10 ರೋಗಿಗಳಲ್ಲಿ ರೋಗ ಮರುಕಳಿಸುವುದು. ಬಿಗಿ ಕಲೆಗೆ ಗಾಯವಾದಲ್ಲಿ ವಣ ಮರಳಿ ಬರುವುದು. ಇಂಥವರಿಗೆ ಮತ್ತೊಮ್ಮೆ ಮೇಲೆ ವಿವರಿಸಿದಂತೆ ಔಷಧಿ ಕೊಡಬೇಕು. ಜಗ್ಗದಿದ್ದರೆ ಶೇ. 1 ಆಂಟಿಮೊನಿಯನ್ನು ರಕ್ತನಾಳಗಳಲ್ಲಿ 2 ಘನ ಸೆಂಮೀನಿಂದ ಮೊದಲು ಮಾಡಿ ಪ್ರತಿದಿವಸ ಇಲ್ಲವೆ 2, 3 ದಿವಸಗಳಿಗೊಮ್ಮೆ ದಿವಸವೊಂದರ 10 ಘನ ಸೆಂಮೀವರೆಗೂ ಕೊಡಬೇಕು. ಸಂಪೂರ್ಣ ಗುಣವಾಗಿದೆ ಎಂದು ಹೇಳಲು ಚಿಕಿತ್ಸಾನಂತರ ರೋಗಿಯನ್ನು ಎರಡು ವರ್ಷ ನಜರಿನಲ್ಲಿಡಬೇಕಾಗುತ್ತದೆ. ಆದರೂ ಸಂಪೂರ್ಣ ಗುಣವಾಗುವುದೆಂಬ ಭರವಸೆ ಏನೂ ಇಲ್ಲ. ರೋಗಿಗಳು ರಕ್ತಹೀನತೆ ಕ್ಷಯ, ಇಲ್ಲವೆ ಏಡಿಗ್ರಂಥಿ ರೋಗದಿಂದ ಸಾಯುವುದುಂಟು. (0.8.00.) ಗ್ರಾಫ್, ಆರ್ಟುರೊ : 1848-1913. ಇಟಾಲಿಯನ್ ಕವಿ, ಅಥೆನ್ಸ್‌ನಲ್ಲಿ ಹುಟ್ಟಿದನಾದರೂ ಈತನ ಪೂರ್ವಜರು ಜರ್ಮನರು. ನೇಪಲ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿ 1882 ರಲ್ಲಿ ರೋಮಿನಲ್ಲಿ ಇಟಾಲಿಯನ್ ಸಾಹಿತ್ಯದ ಉಪನ್ಯಾಸಕನಾಗಿ ನಿಂತ. ಅನಂತರ ಟ್ಯೂರಿನಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ (1876-1913), ಕವಿ ಲೇಯಪಾರ್ಡಿಯಂತೆ ಈತನೂ ತೀವ್ರ ನಿರಾಶಾವಾದಿ. ಆತನನ್ನು ಕುರಿತು ಈತ ಕೆಲವು ಉತ್ತಮ ಲೇಖನಗಳನ್ನು ಬರೆದಿದ್ದಾನೆ. ಈತನ ಕಾವ್ಯಗಳು ಅನೇಕ ಸಂಪುಟಗಳಲ್ಲಿ ಕಟವಾಗಿವೆ. ಈತ ಹಲಕೆಲವು ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಕಾವ್ಯಾಂಶವೇ ಪ್ರಧಾನವಾಗಿದೆ. ಈತನ ಕೃತಿಗಳು ಆ ಶತಮಾನದ ಭಾವಗೀತ ಸಾಹಿತ್ಯದಲ್ಲಿ ಉನ್ನತಸ್ಥಾನ ಪಡೆದಿವೆ. 1915ರಲ್ಲಿ ಪೊಯೆಸಿ ಎಂಬ ಹೆಸರಿನ ಈತನ ಆಯ್ದ ಕವನಗಳು ಪ್ರಕಟಗೊಂಡಿವೆ. ಟೂರಿನಿನಲ್ಲಿ ಈತ ಕಾಲವಾದ. (ಪಿ.ಆರ್.ಮಿ.) ಗ್ರಾಫ್, ರೇಖೇಣಿ : 164 73, ಡಚ್ ವೈದ್ಯ ಮತ್ತು ಜೀವರ್ತಿಸಿ ಅಂಗರಚನಾಪರಿಣತ. ಶೂನ್‌ಹೋವೆನಿನಲ್ಲಿ 1641ರ ಜುಲೈ 30ರಂದು ಜನನ. ಲೊವೈನ್, ಉಟೆಕ್ಸ್ ಲೈಡನ್ ಮತ್ತು ಆಂಜಿಯರ್ಸುಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ಸ್ವಲ್ಪ ಕಾಲ ನಿರತನಾದ. ಎಲ್ಲ ಪ್ರಾಣಿಗಳೂ ತತ್ತಿಗಳಿಂದ ಬೆಳೆಯುತ್ತವೆಂಬುದು ಅಂದಿನ ನಂಬಿಕೆಯಾಗಿತ್ತು. ಪ್ಯಾರಿಸಿನಲ್ಲಿ ವೈದ್ಯ ವೃತ್ತಿ ನಡೆಸಿ 1667ರಲ್ಲಿ ಡೆಲ್‌ಗೆ ಹಿಂತಿರುಗಿ ಬಂದು ಸಂಶೋಧನೆಗಳಲ್ಲಿ ಇದರ ನೈಜತೆಯನ್ನು ಗ್ರಾಫ್ ಶೋಧಿಸಿದ. ಸಸ್ತನಿಗಳ ಅಂಡಾಶಯದಲ್ಲಿ ಅಂಡಾಣುವಿನ ಸುತ್ತ ಇರುವ ಜೀವಕೋಶ ಪದರಗಳ ಸಂಪುಟವನ್ನು ಇವನು ತತ್ತಿ ಎಂದು ವಿವರಿಸಿದ (1672). ಇದು ತಪ್ಪು ಎಂದು ಅನಂತರದ ಶೋಧನೆಗಳಿಂದ ತಿಳಿದುಬಂದರೂ ಗ್ರಾಫ್‌ನ ಈ ಶೋಧನೆಯ ಪ್ರಾಮುಖ್ಯವನ್ನು ಅಲ್ಲಗಳೆಯುವಂತಿಲ್ಲ. ಹೆಣ್ಣು ಸ್ತನಿಯ ಅಂಡಾಶಯ ಕೋಶಿಕೆಗಳಿಗೆ (ಫಾಲಿಕಲ್‌) ಈತನ ಹೆಸರನ್ನೇ ಇಡಲಾಗಿದೆ (ಗ್ರಾಫಿಯನ್ ಫಾಲಿಕಲ್ಸ್). ಈ ಅಂಡಾಶಯ ಕೋಶಿಕೆಗಳಿಂದ ಅಂಡಾಣು ಬಲಿತು ಹೊರಬೀಳುವುದನ್ನೂ ಇವನು ವಿವರಿಸಿದ್ದಾನೆ. ಗಂಡು ಸಸ್ತನಿಗಳಲ್ಲಿರುವ ವೃಷಣಗಳ ಸೂಕ್ಷ್ಮರಚನೆಯನ್ನು ಕೂಡ ಆ ಮೊದಲೇ ಇವನು ವಿವರಿಸಿದ್ದ (1668). ಪ್ರಯೋಗದ ಸಲುವಾಗಿ ನಾಯಿಯಲ್ಲಿ ಮೇದೋಜೀರಕಾಂಗ ಮತ್ತು ಪಿತ್ತಕೋಶಗಳಿಂದ ರಸಗಳನ್ನು ಹೊರತೆಗೆದು ಸಂಗ್ರಹಿಸುವ ವಿಧಾನಗಳನ್ನು 1064 ರಲ್ಲಿ ಅವಿಷ್ಠರಿಸಿದ. ಅಲ್ಲದೇ ಖಾತೆಗಳನ್ನು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡುವ ವಿಧಾನಗಳನ್ನು ಕಂಡುಹಿಡಿದು ಉತ್ತಮಗೊಳಿಸಿದ. 1673ರ ಆಗಸ್ಟ್ 17ರಂದು ಈತ ನಿಧನನಾದ. (ಎಚ್.ಬಿ.ಡಿ.ಡಿ.ಎಸ್.ಎಸ್.) ಗ್ರಾಫ್ ಸಿದ್ಧಾಂತ : ಗಣಿತಶಾಸ್ತ್ರದಲ್ಲಿ ಬರುವ ಒಂದು ಮುಖ್ಯ ಪರಿಕಲ್ಪನೆ. ವಿಭಿನ್ನ ಮತ್ತು ಮೇಲುನೋಟಕ್ಕೆ ಪರಸ್ಪರ ಸಾಮಾನ್ಯವಾದದ್ದು ಏನೂ ಇಲ್ಲವೆಂದು ತೋರುವಂಥ, ಅನೇಕ ಕ್ಷೇತ್ರಗಳಲ್ಲಿ ಗ್ರಾಫ್ ಸಿದ್ಧಾಂತದ ಅನ್ವಯ ಇರುವುದು ಅದರ ಆಧುನಿಕತೆಗೆ ಹೇಗೋ ಪಟಿತತೆಗೂ ಹಾಗೆಯೇ ನಿದರ್ಶನ. ಅರ್ಥಶಾಸ್ತ್ರ, ಮನೋವಿಜ್ಞಾನ, ಜೀವವಿಜ್ಞಾನ, ಸಾಗಣೆಯ ಸಮಸ್ಯೆಗಳು, ವೈದ್ಯುತ ಸಂಪರ್ಕ, ಎಂಜಿನಿಯರಿಂಗ್‌ ಇವೇ ಮುಂತಾದವು ಈ ವಿಭಿನ್ನ ಕ್ಷೇತ್ರಗಳು, ಗ್ರಾಫ್ ಸಿದ್ಧಾಂತದ ಮೂಲಪುರುಷ ಸ್ವಿಟ್ಟರ್ಲೆಂಡಿನ ಪ್ರಸಿದ್ಧ ಗಣಿತ ವಿಜ್ಞಾನಿ ಲಿಯೊನಾರ್ಡ್ ಆಯ್ದರ್ (1707-83) (ನೋಡಿ- ಆಗ್ಲರ್, ಲಿಯೊನಾರ್ಡ್), ಕ್ಯೂನಿಷ್‌ಬರ್ಗ್ ಸೇತುವೆಗಳ ಸಮಸ್ಯೆಯನ್ನು ಬಿಡಿಸುವ ಹಾದಿಯಲ್ಲಿ ಗ್ರಾಫ್ ಸಿದ್ಧಾಂತ ಮೈದಳೆಯಿತು. ಇದನ್ನು ಕುರಿತ ಈತನ ಮೊದಲ ಪ್ರಬಂಧ 1736 ರಲ್ಲಿ ಪ್ರಕಟವಾಯಿತು. ಆದರೆ ಪ್ರಾರಂಭದ ದಿವಸಗಳಲ್ಲಿ ಗ್ರಾಫ್ ಸಿದ್ಧಾಂತವನ್ನು ಗಣಿತಶಾಸ್ತ್ರದ ಒಂದು ಅಂಗವೆಂದು ಯಾರೂ ಪರಿಗಣಿಸಿರಲಿಲ್ಲ. ಕಾರಣ, ಇದು ಅನೇಕ ಮನೋರಂಜಕ,<noinclude></noinclude> rrbx7whq9v2bsra1gw0tdm8vc5hfxs2 ಪುಟ:Mysore-University-Encyclopaedia-Vol-6-Part-16.pdf/೪ 104 118241 313679 2026-04-30T14:25:19Z Shreesha Sharma 7840 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಹವರ್ಮನ್-ಗ್ರಹಾಂ ಕ್ಲಾರ್ಕ್ ಸಾಮಾನ್ಯ ಬಿಂದುವಾದ ಒಂದು ಪಾತ ಬಿಂದು N ನ ಹತ್ತಿರ ಇದ್ದಾಗ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಪಾತಬಿಂದುವಿನ ಹತ್ತಿರ ಬಂದು ಸೂರ್ಯನನ್ನು ಹಾಯುವ ಸಮಯದಲ್ಲಿ ಅಮಾವಾಸ್ಯೆಯಾಗಿ ಸೂರ್ಯನಿ... 313679 proofread-page text/x-wiki <noinclude><pagequality level="1" user="Shreesha Sharma" /></noinclude>ಗ್ರಹವರ್ಮನ್-ಗ್ರಹಾಂ ಕ್ಲಾರ್ಕ್ ಸಾಮಾನ್ಯ ಬಿಂದುವಾದ ಒಂದು ಪಾತ ಬಿಂದು N ನ ಹತ್ತಿರ ಇದ್ದಾಗ ಚಂದ್ರ ತನ್ನ ಕಕ್ಷೆಯಲ್ಲಿ ಅದೇ ಪಾತಬಿಂದುವಿನ ಹತ್ತಿರ ಬಂದು ಸೂರ್ಯನನ್ನು ಹಾಯುವ ಸಮಯದಲ್ಲಿ ಅಮಾವಾಸ್ಯೆಯಾಗಿ ಸೂರ್ಯನಿಂದ ಭೂಮಿಯ ಕಡೆಗೆ ಬರುವ ಬೆಳಕನ್ನು ಅಡ್ಡಿ ಮಾಡುವ ಸಾಧ್ಯತೆ ಉಂಟು. ಆಗ ಸೂರ್ಯಗ್ರಹಣ ಸಂಭವಿಸುವುದು. ಆದ್ದರಿಂದ ಚಂದ್ರ ಒಂದು ಪಾತಬಿಂದುವಿನ ಹತ್ತಿರ ಬಂದಾಗ ಸೂರ್ಯ ಕ್ರಾಂತಿವೃತ್ತದ ಮೇಲೆ ಅದೇ ಪಾತಬಿಂದುವಿನ ಎಷ್ಟು ದೂರ ಇದ್ದರೆ ಸೂರ್ಯಗ್ರಹಣ ಸಾಧ್ಯ ಎಂಬುದನ್ನು ಲೆಕ್ಕಹಾಕಿದ್ದಾರೆ. ಈ ದೂರ ಮಿತಿಗೆ ಸೂರ್ಯಗ್ರಹಣ ಪರಿಮಿತಿ ಎಂದು ಹೆಸರು. ಇದನ್ನು ಡಿಗ್ರಿ ಅಳತೆಯಲ್ಲಿ ಸೂಚಿಸುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಸೂರ್ಯ ಒಂದು ಪಾತಬಿಂದುವಿನ ಹತ್ತಿರವಿದ್ದಾಗ ಚಂದ್ರ ತನ್ನ ಕಕ್ಷೆಯಲ್ಲಿ ಈ ಪಾತಬಿಂದುವಿಗೆ ನೇರ ಎದುರಾಗಿರುವ ಮತ್ತೊಂದು ಪಾತಬಿಂದುವಿನ ಹತ್ತಿರ ಬಂದು ಅಲ್ಲಿರುವ ಭೂಮಿಯ ನೆರಳನ್ನು ಹಾಯುವಾಗ ಹುಣ್ಣಿಮೆಯಾಗಿ ಭೂಮಿಯ ನೆರಳಿನ ಮೂಲಕ ಹೋಗುವ ಸಾಧ್ಯತೆ ಇರುತ್ತದೆ. ಆಗ ಚಂದ್ರಗ್ರಹಣವಾಗುವುದು. ಚಂದ್ರ ಒಂದು ಪಾತಬಿಂದುವಿನ ಹತ್ತಿರ ಬಂದಾಗ, ಕ್ರಾಂತಿವೃತ್ತದ ಮೇಲೆ ಸೂರ್ಯ ಮತ್ತೊಂದು ಪಾತಬಿಂದುವಿನಿಂದ ಎಷ್ಟು ದೂರವಿದ್ದರೆ (ಅಥವಾ ಸೂರ್ಯನಿಂದಾದ ಭೂಮಿಯ ನೆರಳು ಮೊದಲನೆಯ ಪಾತಬಿಂದುವಿನಿಂದ ಎಷ್ಟು ದೂರ ಇದ್ದರೆ) ಚಂದ್ರಗ್ರಹಣವಾಗುವುದು ಸಾಧ್ಯ ಎಂಬುದನ್ನು ಲೆಕ್ಕಹಾಕಿದ್ದಾರೆ. ಈ ದೂರಮಿತಿಗೆ ಚಂದ್ರಗ್ರಹಣ ಪರಿಮಿತಿ ಎಂದು ಹೆಸರು. ಗ್ರಹಣ ಪರಿಮಿತಿಗಳ ಬೆಲೆಗಳು ಈ ರೀತಿ ಇವೆ: 31 - ಸೂರ್ಯಗ್ರಹಣ – ಪ್ರಧಾನ ಪರಿಮಿತಿ 18° 31, ಲಘು ಪರಿಮಿತಿ 15° 21 ಚಂದ್ರಗ್ರಹಣ - ಪ್ರಧಾನ ಪರಿಮಿತಿ 12° 5 ಲಘು ಪರಿಮಿತಿ 9 39 ಇವುಗಳ ಅರ್ಥವಿಷ್ಟು ಅಮಾವಾಸ್ಯೆಯಾದಾಗ ಸೂರ್ಯ ಒಂದು ಪಾತಬಿಂದುವಿನಿಂದ 35 3 ಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಸೂರ್ಯ ಗ್ರಹಣ ಸಾಧ್ಯವಿಲ್ಲ: 15 21 ಮತ್ತು 18 31' ಇವುಗಳ ನಡುವೆ ಸೂರ್ಯಗ್ರಹಣವಾಗಬಹುದು; 15 ಮತ್ತು 21' ಕ್ಕಿಂತ ಕಡಿಮೆ ಇದ್ದರೆ ಸೂರ್ಯಗ್ರಹಣ ಆಗಿಯೇ ಆಗುತ್ತದೆ. ಇದೇ ರೀತಿಯಲ್ಲಿ ಹುಣ್ಣಿಮೆಯಾದಾಗ ಸೂರ್ಯ ಒಂದು ಪಾತಬಿಂದುವಿನಿಂದ 12 ಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಚಂದ್ರಗ್ರಹಣ ಸಾಧ್ಯವಿಲ್ಲ. 12'' ಮತ್ತು 9 39 ಇವುಗಳ ನಡುವೆ ಇದ್ದರೆ ಚಂದ್ರಗ್ರಹಣವಾಗಬಹುದು; 9 39 ಕ್ಕಿಂತ ಕಡಿಮೆ ಇದ್ದರೆ ಚಂದ್ರಗ್ರಹಣ ಆಗಿಯೇ ಆಗುತ್ತದೆ. ಚಿತ್ರ 19, ಗುರು ಮತ್ತು ಅದರ ಉಪಗ್ರಹ ವ್ಯವಸ್ಥೆ ಭೂಮಿಗೆ ಪ್ರದರ್ಶಿಸುವ ವಿವಿಧ ವಿನ್ಯಾಸಗಳು. E ಭೂಮಿ, J ಗುರು ಚಂದ್ರನ ಪಾತಬಿಂದುಗಳು ಅಚಲ ಬಿಂದುಗಳಲ್ಲ. ಅವುಗಳಿಗೆ ಹಿನ್ನಡೆ ಉಂಟು. ಅವು ಕ್ರಾಂತಿವೃತ್ತದ ಮೇಲೆ ಸುಮಾರು 18 ವರ್ಷಗಳಲ್ಲಿ ಒಂದು ಸುತ್ತನ್ನು ಮುಗಿಸುತ್ತವೆ. ಕ್ರಾಂತಿವೃತ್ತದ ಮೇಲೆ ಚಲಿಸುವ ಸೂರ್ಯ, ಹಿನ್ನಡೆಯುತ್ತಿರುವ ಈ ಪಾತಬಿಂದುಗಳನ್ನು ಅವು ಅಚಲವಾಗಿದ್ದಿದ್ದರೆ ಹಾದು ಹೋಗುವ ಅವಧಿಗಿಂತ ಕಡಿಮೆ ಅವಧಿಯಲ್ಲಿ ಹಾಯುತ್ತದೆ. ಒಂದು ಪಾತಬಿಂದುವನ್ನು ಗಣನೆಗೆ ತೆಗೆದುಕೊಂಡರೆ, ಮೊದಲು ಯುತಿಯಾದ ತರುವಾಯ ಪುನಃ ಅದೇ ಪಾತಬಿಂದುವಿನಲ್ಲಿ ಯುತಿಯಾಗಲು ಸೂರ್ಯನಿಗೆ ಬೇಕಾದ ಅವಧಿಯ ಕಾಲ 346.62 ದಿವಸಗಳು. ಇದಕ್ಕೆ ಗ್ರಹಣ ವರ್ಷ ಎಂದು ಹೆಸರು. ಪಾತಬಿಂದುಗಳ ಹಿನ್ನಡೆಯನ್ನೂ ಗ್ರಹಣಪರಿಮಿತಿಗಳನ್ನೂ ಉಪಯೋಗಿಸಿ ಯಾವುದಾದರೂ ಒಂದು ವರ್ಷದಲ್ಲಿ ಆಗಬಹುದಾದ ಗರಿಷ್ಠ ಸಂಖ್ಯೆಯ ಗ್ರಹಣಗಳು ಏಳೆಂದೂ ಅವುಗಳಲ್ಲಿ ಐದು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಇಲ್ಲವೇ ನಾಲ್ಕು ಸೂರ್ಯಗ್ರಹಣ ಮತ್ತು ಮೂರು ಚಂದ್ರಗ್ರಹಣ ಎಂದೂ ಸಮರ್ಥಿಸಬಹುದು. ೭೭೯ ಗುರುಗ್ರಹದ ಉಪಗ್ರಹಗಳ ಗ್ರಹಣಗಳು : ಸೌರವ್ಯೂಹದ ಒಂದು ಗ್ರಹವಾದ ಗುರುವಿಗೆ ಹನ್ನೆರಡು ಉಪಗ್ರಹಗಳಿವೆ. ಅವುಗಳಲ್ಲಿ ನಾಲ್ಕು ಉಪಗ್ರಹಗಳನ್ನು 1610ನೆಯ ಇಸವಿ ಯಲ್ಲಿ ಗೆಲಿಲಿಯೋ ಕಂಡುಹಿಡಿದ. ಆದ್ದರಿಂದ ಅವುಗಳಿಗೆ ಗೆಲಿಲಿಯೋ ಉಪಗ್ರಹಗಳೆಂದೇ ಹೆಸರಾಗಿದೆ. ಗೆಲಿಲಿಯೋ ಉಪಗ್ರಹಗಳು ಗುರುಗ್ರಹವನ್ನು ಸರಿಸುಮಾರಾಗಿ ಅದರ ಸಮಭಾಜಕ ರೇಖೆಯ ಸಮತಲದಲ್ಲಿಯೇ ಇರುವ ತಮ್ಮ ತಮ್ಮ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿವೆ. ಗುರೂಪಗ್ರಹಗಳನ್ನು ಬರಿ ಕಣ್ಣಿನಿಂದ ನೋಡಲು ಕಷ್ಟವಾಗುತ್ತದೆ. ಒಂದು ಸಾಧಾರಣ ದೂರದರ್ಶಕದಿಂದ ಅವುಗಳ ಚಲನೆಯನ್ನು ನೋಡಬಹುದು. ಇವು ಮಾತೃಗ್ರಹವನ್ನು ತಮ್ಮ ಕಕ್ಷೆಗಳಲ್ಲಿ ಸುತ್ತಿಬರುವ ಅವಧಿಕಾಲ 1 ದಿವಸದಿಂದ 16 ದಿವಸಗಳಷ್ಟಿದೆ. ಹೀಗೆ ಇವು ಬೇಗ ಬೇಗ ಪರಿಭ್ರಮಿಸುತ್ತಿರುವುದರಿಂದ ಗ್ರಹಣಗಳು ಪ್ರತಿ ದಿವಸವೂ ಆಗುತ್ತಿರುತ್ತವೆ. ಸೂರ್ಯನ ಬೆಳಕಿನಿಂದಾದ ಗುರುಗ್ರಹದ ಮಹಾಗಾತ್ರದ ನೆರಳಿನೊಳಕ್ಕೆ ಈ ಉಪಗ್ರಹಗಳು ಬಂದಾಗ ಅವು ಬೆಳಕನ್ನು ಕಳೆದುಕೊಂಡು ಗ್ರಹಣವಾಗುತ್ತವೆ. ಸೂರ್ಯನಿಗೂ ಗುರುಗ್ರಹಕ್ಕೂ ನಡುವೆ ಉಪಗ್ರಹಗಳು ಬಂದಾಗ ಅವುಗಳ ನೆರಳು ಗುರುಗ್ರಹದ ಮೇಲೆ ಸರಿಯುತ್ತಿರುವುದನ್ನು ಭೂಮಿಯ ಮೇಲಿಂದ ನೋಡಬಹುದು. ಆ ಸಮಯದಲ್ಲಿ ನೆರಳು ಬಿದ್ದ ಜಾಗಗಳಲ್ಲಿ ಗುರುಗ್ರಹದ ಮೇಲೆ ಸೂರ್ಯಗ್ರಹಣವಾಗುತ್ತದೆ. ಡೆನ್ಮಾರ್ಕ್ ದೇಶದ ಖಗೋಳ ವಿಜ್ಞಾನಿ ರೋಮರ್ ಎಂಬಾತ 1675 ರಲ್ಲಿ ಗುರೂಪಗ್ರಹಗಳ ಗ್ರಹಣವನ್ನು ವೀಕ್ಷಿಸಿ ಗಣನೆಗಳಿಂದ ತಿಳಿದಿದ್ದ ಗ್ರಹಣಸಂಭವ ಕಾಲಕ್ಕೂ ಭೂಮಿಯಲ್ಲಿ ಗ್ರಹಣ ಕಂಡ ಕಾಲಕ್ಕೂ ಇದ್ದ ವ್ಯತ್ಯಾಸದಿಂದ ನಡುವಿನ ಅಂತರವನ್ನು ಭಾಗಿಸಿ ಬೆಳಕಿನ ವೇಗವನ್ನು ಸರಿಸುಮಾರಾಗಿ ಗಣಿಸಿದ. (ಬಿ.ವಿ.ಎಸ್.ಆರ್.) ಗ್ರಹವರ್ಮನ್ : ಕನೌಜಿನ ಮೌಖರಿ ಸಂತತಿಯ ಅವಂತಿವರ್ಮನ ಮಗ ಮತ್ತು ಉತ್ತರಾಧಿಕಾರಿ (6-7ನೆಯ ಶತಮಾನ). ಗ್ರಹವರ್ಮನಿಗೆ ಸಂಬಂಧಿಸಿದ ಮಾಹಿತಿ ಬಾಣನ ಹರ್ಷಚರಿತ ಗ್ರಂಥದಿಂದ ಮಾತ್ರ ಲಭ್ಯವಾಗಿದೆ. ಇವನು ಸಿಂಹಾಸನವನ್ನೇರಿದ ತರುವಾಯ ಆಗ ತಾನೆ ಪ್ರಾಬಲ್ಯಕ್ಕೆ ಬಂದಿದ್ದ ಸ್ಥಾಣೇಶ್ವರದ ವರ್ಧನ ಸಂತತಿಯ ರಾಜ ಪ್ರಭಾಕರವರ್ಧನನ ಏಕಮಾತ್ರ ಪುತ್ರಿಯಾದ ರಾಜ್ಯಶ್ರೀಯನ್ನು ವರಿಸಲು ಇಚ್ಛಿಸಿದ. ತನ್ನ ಇಂಗಿತವನ್ನು ಪ್ರಭಾಕರವರ್ಧನನಿಗೆ ದೂತರ ಮುಖಾಂತರ ತಿಳಿಸಿದ. ಪ್ರಭಾಕರವರ್ಧನ ಈ ಸಂಬಂಧಕ್ಕೆ ಒಪ್ಪಿ ತನ್ನ ಕುಮಾರಿಯನ್ನು ಗ್ರಹವರ್ಮನಿಗೆ ಕೊಟ್ಟು ವಿವಾಹ ಮಾಡಿಕೊಟ್ಟ ಇದು 604 ರಲ್ಲಿ ನಡೆದಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಮೌಖರಿ ಮತ್ತು ವರ್ಧನ ಸಂತತಿಗಳು ಒಂದುಗೂಡಿದ್ದನ್ನು ಕಂಡು ಬಂಗಾಳದ ಶಶಾಂಕನೂ ಮಾಳವದ ದೇವಗುಪ್ತನೂ ಒಟ್ಟಾಗಿ ಸಂಚು ನಡೆಸಿದರು. 606ರಲ್ಲಿ ಪ್ರಭಾಕರವರ್ಧನ ಗತಿಸಿದ. ಈತನ ರಾಣಿ ಯಶೋಮತಿ ಅಗ್ನಿಪ್ರವೇಶ ಮಾಡಿದಳು. ಆ ಸಮಯದಲ್ಲಿ ಶಶಾಂಕನ ನೆರವಿನಿಂದ ದೇವಗುಪ್ತ ಕನೌಜನ್ನು ಮುತ್ತಿದ. ಈ ಮುತ್ತಿಗೆ ಬಹುಶಃ 606 ರಲ್ಲಿ ನಡೆದಿರಬೇಕು. ಗ್ರಹವರ್ಮ ಯುದ್ಧದಲ್ಲಿ ಸೋತು ಮರಣ ಹೊಂದಿದ. ಅವನ ರಾಣಿಯಾದ ರಾಜ್ಯಶ್ರೀ ಕನೌಜಿನಲ್ಲೇ ಬಂಧನಕ್ಕೊಳಗಾದಳು. ಪ್ರಭಾಕರವರ್ಧನನ ಮಗ ರಾಜ್ಯವರ್ಧನ ಅನಂತರ ಗ್ರಹವರ್ಮನ ವೈರಿಗಳನ್ನು ಸೋಲಿಸಿದನಾದರೂ ಅವರ ಸಂಚಿನಿಂದ ಕೊಲೆಯಾದ. ಗ್ರಹವರ್ಮನ ಅಂತ್ಯದೊಂದಿಗೆ ಮೌಖರಿ ಮನೆತನ ಕೊನೆಗೊಂಡಿತು. (ಜಿ.ಆರ್.ಆರ್.) ಗ್ರಹಾಂ ಕ್ಲಾರ್ಕ್ : 1907-95. ಬ್ರಿಟಿಷ್ ಪುರಾತತ್ತ್ವಜ್ಞ ಪೂರ್ಣ ಹೆಸರು ಸರ್ ಜಾನ್ ಗ್ರಹಾಂ ಡಗ್ಲಸ್ ಕ್ಲಾರ್ಕ್. ಲಂಡನ್ನಿನ ಬೋಮ್ಮೆಯಲ್ಲಿ 1907 ಜುಲೈ 28ರಂದು ಜನಿಸಿದ. ಕೇಂಬ್ರಿಜ್‌ನ ಮಾರ್ಲ್‌ ಬರೊ ಮತ್ತು ಪೀಟರ್‌ಹೌಸ್‌ನಲ್ಲಿ ಶಿಕ್ಷಣ ಪೂರೈಸಿದ. 2ನೆಯ ಮಹಾಯುದ್ಧದ ಅವಧಿಯಲ್ಲಿ ಸ್ಕ್ಯಾಡ್ರನ್ ಲೀಡರ್ ಆಗಿದ್ದ ಇವನು ತನ್ನ ವೃತ್ತಿಜೀವನವನ್ನು ರೂಪಿಸಿಕೊಂಡದ್ದು ಪೀಟರ್‌ಹೌಸ್‌ನಲ್ಲಿ 1950ರಲ್ಲಿ ಬ್ರಿಟಿಷ್ ಅಕಾಡೆಮಿಯ ಫೆಲೊ ಆಗಿ ನೇಮಕಗೊಂಡು ಎರಡು ವರ್ಷಗಳ ಅನಂತರ ಡಿಸ್ಕ್ ಪ್ರಾಧ್ಯಾಪಕ ಹುದ್ದೆಗೇರಿದ. 1956ರಲ್ಲಿ ಪುರಾತತ್ತ್ವ-ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥನಾದ. 1973-80ರವರೆಗೆ ಪೀಟರ್‌ಹೌಸ್‌ನ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ. ಜೊತೆಗೆ ಪ್ರೊಸೀಡಿಂಗ್ಸ್ ಆಫ್ ದಿ ಶ್ರೀ ಹಿಸ್ಟಾರಿಕ್ ಸೊಸೈಟಿಯ ಸಂಪಾದಕನಾಗಿಯೂ ಅಧ್ಯಕ್ಷನಾಗಿಯೂ (1958-62) ಕೆಲಸ ಮಾಡಿದ. ಸೂಕ್ಷ್ಮಶಿಲಾಯುಗ ಹಾಗೂ ಪುರಾ ಆರ್ಥಿಕತೆಯ (ಪೇಲಿಯೊ ಎಕಾನಮಿ) ವಿಷಯಗಳಲ್ಲಿ ಇವನಿಗೆ ಹೆಚ್ಚಿನ ಪರಿಶ್ರಮವಿತ್ತು ಉತ್ತರ ಯುರೋಪಿನ ಸೂಕ್ಷ್ಮ ಶಿಲಾಯುಗದ ಬಗೆಗಿನ ಇವನ ಅಧ್ಯಯನ ಗಮನಾರ್ಹ. ಪ್ರಸಿದ್ಧ ನೆಲೆಯಾದ ಸ್ಟಾರ್‌ಕಾರ್‌ನಲ್ಲಿ 1949- ರವರೆಗೆ ಉತ್ಪನನ ನಡೆಸಿ ಮಹತ್ತ್ವಪೂರ್ಣ ಮಾಹಿತಿಗಳನ್ನು ಬೆಳಕಿಗೆ ತಂದ. ಶ್ರೀ ಹಿಸ್ಟಾರಿಕ್ ಯುರೋಪ್: ದಿ ಎಕನಾಮಿಕ್ ಬೇಸಿಸ್ (1952) ಎಂಬ ಕೃತಿಯಲ್ಲಿ ಪ್ರಾಚೀನ ಸಮುದಾಯಗಳ ಆರ್ಥಿಕ ತಳಪಾಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ಅಗತ್ಯವನ್ನು ಕುರಿತು ಚರ್ಚಿಸಿದ್ದಾನೆ. ಪ್ರಪಂಚ ಪ್ರಾಗಿತಿಹಾಸವನ್ನು ನಿರೂಪಿಸುವ ಇವನ ಅನೇಕ ಬರೆಹಗಳಿವೆ.<noinclude></noinclude> 24sqtbc6la8vn02dmnws3ftkligkqid ಪುಟ:Mysore-University-Encyclopaedia-Vol-6-Part-1.pdf/೧೮ 104 118242 313689 2026-04-30T15:01:17Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 18 UÀtPÀ ªÀgÀ¢AiÀİè GPÀÛªÁVgÀzÀAxÀ EvÀgÀ ®PÀëtUÀ¼À£ÀÄß w½¸ÀĪÀAvÉ PÉÆÃgÀÄvÀÛzÉ PÀÆqÀ. ªÉÊzÀågÀ ªÀÄvÀÄÛ gÉÆÃVUÀ¼À ¸ÀASÁå ¥ÀªiÁt CvÀ宪ÁVgÀĪÀ C©üªÈÀ ¢Þ²Ã® æ À à gÁµÀÖçUÀ¼À°è EAxÀ PÉÃA¢æÃPÀgÀtPÉÌ GvÀÛªÀÄ ¨sÀ«µÀå GAlÄ. DzÀgÉ ¥ÀPÀÈvÀzÀ°è æ PÉ®ªÀÅ vÉÆAzÀgÉUÀ½ªÉ. ªÉÊzÀå ºÁUÀÆ PÉÃAzÁæ®AiÀÄzÀ £ÀqÀÄªÉ ²... 313689 proofread-page text/x-wiki <noinclude><pagequality level="1" user="Pragathi. BH" /></noinclude>18 UÀtPÀ ªÀgÀ¢AiÀİè GPÀÛªÁVgÀzÀAxÀ EvÀgÀ ®PÀëtUÀ¼À£ÀÄß w½¸ÀĪÀAvÉ PÉÆÃgÀÄvÀÛzÉ PÀÆqÀ. ªÉÊzÀågÀ ªÀÄvÀÄÛ gÉÆÃVUÀ¼À ¸ÀASÁå ¥ÀªiÁt CvÀ宪ÁVgÀĪÀ C©üªÈÀ ¢Þ²Ã® æ À à gÁµÀÖçUÀ¼À°è EAxÀ PÉÃA¢æÃPÀgÀtPÉÌ GvÀÛªÀÄ ¨sÀ«µÀå GAlÄ. DzÀgÉ ¥ÀPÀÈvÀzÀ°è æ PÉ®ªÀÅ vÉÆAzÀgÉUÀ½ªÉ. ªÉÊzÀå ºÁUÀÆ PÉÃAzÁæ®AiÀÄzÀ £ÀqÀÄªÉ ²ÃWÀæ ¸ÀA¥ÀPÀð zÉÆgÉAiÀÄĪÀÅzÉAzÀÄ E°è ¨sÁ«¸À¯ÁVzÉ; C®èzÉà UÀtPÀUÀ¼À AiÉÆÃd£ÉUÀ¼ÀÄ ®¨sÀåªÁUÀÄvÀÛªÉAzÀÆ EªÀÅUÀ½UÉ gÉÆÃUÀ ZÀjvÉ, gÉÆÃUÀ®PÀëtUÀ¼À ªÀiÁ»w ªÀÄvÀÄÛ æ OµÀzsÀUÀ¼À£ÀÄß PÀÄjvÀ zÉÆÃµÀgÀ»vÀ zÀvÁÛA±ÀUÀ¼À£ÀÄß Gt¸À§ºÀÄzÉAzÀÆ ¨sÁ«¸À¯ÁVzÉ. ªÁ¸ÀÛªÀ ¥Àj¹Üw »ÃVgÀ¨ÉÃPÁV®è. UÀtPÀ gÉÆÃUÀ¤zÁ£À PÀªÀÄ æ FUÀ CµÉãÀÆ d£À¦AiÀĪÁV®è¢zÀÝgÆ EzÀPÌÉ Gdé® ¨s«µÀå GAmÉ£ÄߪÀÅzÀg°è Ö æ À À À À K£ÀÆ ¸ÀAzÉúÀ«®è. 10. ªÀiÁ»w ¥ÀÄ£À¸ìA¥ÁzÀ£É (E£ï¥sªÄÃð±À£ï jnæÃªÀ¯ï): F ²Ã¶ðPÉAiÀÄ À À É CrAiÀÄ°è §gÀĪÀAxÀ ZÀlĪÀnPÉUÀ¼ÉAzÀgÉ UÀAxÀ¨sÀAqÁgÀzÀ ¥ÀjPÀªÀÄðUÀ¼ÀÄ, æ zÀ¸ÁÛªÃdÄ ¸ÀA¸ÀÌgt, AiÀÄAvÀæ C£ÀĪÁzÀ, ªÀiÁ»w «AUÀquÉ ºÁUÀÆ ±ÉÆÃzs£É É À À À ªÀÄvÀÄÛ ¸ÀÆa vÀAiÀiÁjPÉ (EAqÉPïì ¦æ¥gñÀ£ï). EA¢£À eÁÕ£¸ÆáÃlzÀ AiÀÄÄUÀz°è À É À É À ¥ÀPlªÁUÀÄwÛgĪÀ ¤AiÀÄvÀPÁ°PÉU¼À ¸ÀASÉå 30,000ªÀ£Æß «ÄQÌz. ¥À§AzsU¼À æ À À À À É æ À À ¸ÀASÉå EzÀgÀ ¸ÀĪÀiÁgÀÄ ºÀvÀÛgÀµÀÄÖ. DzÀÝjAzÀ AiÀiÁªÀÅzÉà MAzÀÄ «µÀAiÀÄzÀ ªÉÄÃ¯É £ÀªÄUÉ ¨ÉÃPÁUÀĪÀ ªÀiÁ»wAiÀÄ£ÀÄß £ÁªÀÅ PÀÄ¥ÛÀ ¸ÀªÄAiÀÄzÀ°è ¥ÀÆtðªÁV À è À ¥ÀqAiÀÄĪÀÅzÀÄ §®Ä PÀµ.ÀÖ EAxÀ°è £ÀqAiÀĨÉÃPÁzÀ ±ÉÆÃzs£É ªÀiÁ£Àª¸ÁªÀÄxÀåðzÀ É É À À J¯ÉèAiÀÄ£ÀÄß «ÄÃjgÀĪÀÅzÉà EzÀgÀ PÁgÀt. ªÀiÁ»w ¥ÀÄ£À¸ÀìA¥ÁzÀ£ÉAiÀÄ£ÀÄß M§â ªÀÄ£ÀĵÀå ªÀiÁqÀ° CxÀªÁ MAzÀÄ AiÀÄAvÀæ ªÀiÁqÀ° CzÀgÀ ªÀÄÆ® ¸ÀªÀĸÉå MAzÀÄ ¤¢ðµÀÖ PÉÆÃjPÉUÉ MAzÀÄ ¤¢ðµÀÖ zÀ¸ÁÛªÉÃf£À (qÁPÀÄåªÉÄAmï) OavÀåªÀ£ÀÄß ¤zsÀðj¸ÀĪÀÅzÉà DVzÉ. E°è ªÁå¥ÀPÀªÁV §¼À¸ÀÄwÛgÀĪÀ MAzÀÄ «zsÁ£À G¨sÀAiÀĸÁªÀiÁ£Àå ¥ÀzÀUÀ¼ÀÄ G¨sÀAiÀĸÁªÀiÁ£Àå vÁQðPÀ ¸ÀA§AzsÀzÀ°è PÀAqÀÄ §gÀĪÀÅzÀ£ÀÄß CªÀ®A©¹zÉ. ªÀiÁ»w ¥ÀÄ£À¸ÀìA¥ÁzÀ£ÉUÁV £ÀqɸÀĪÀ EA¢£À J®è UÀtPÀ PÀªÀÄ«¢üUÀ¼À®Æè æ F «zsÁ£ÀzÀ gÀZÀ£É CqÀPÀªÁVzÉ. OavÀåPÉÌ EgÀĪÀ UÀªÀÄ£ÁºÀð ¥À¨sÁªÀUÀ¼À°è æ MAzÉAzÀgÉ zÀ¸ÁÛªÃdÄUÀ¼À ªÀ媹ÜÃPÀgtzÀ°è CzÀgÀ ¥ÀjuÁªÀÄ. CAzÀg, OavÀåzÀ É À À É ªÀiÁ£ÀPzÀ C£ÀĸÁgÀ zÀ¸ÁÛªÃdÄUÀ¼À ¸Á¥ÉÃPÀë ¸ÀªÄgÀÆ¥ÀvÉ D zÀ¸ÁÛªÃdÄUÀ¼£Äß À É À É À À UÀÄA¥ÀÄUÀÆr¸À®Ä EzÀgÀ ¥ÀjuÁªÀĪÁV ¸ÀªÀÄgÀÆ¥ÀvÉAiÀÄ ªÉÄÃ¯É DzsÀj¹zÀ ªÀVðÃPÀgtUÀ¼£Äß ªÀiÁqÀ®Æ MAzÀÄ ¥ÀjÃPÉAiÀÄ£ÀÄß MzÀV¸ÀÄvÀz. EAxÀ ¥ÀjÃPÉë À À À ë Û É PÁgÀt -PÁgÀå wêÀiÁð£ÀzÀ ªÉÄÃ¯É DzsÀjvÀªÁV®è. ªÀiÁ»w ¥ÀÄ£À¸ÀìA¥ÁzÀ£É JAzÀgÉ MAzÀÄ zÀ¥sÀÛgÀzÀ ¨sËvÀ C¼ÀªÀrPÉAiÀÄ£ÀÄß (¦ü¹PÀ¯ï CgÉÃAeïªÉÄAmï) D zÀ¥gzÀ ªÉÄð£À ¥ÀlÄvÀzÀ ¥ÀgÆ¥ÀPÌÉ (¥Áål£ïð ÛÀ s À é æ À D¥sï DQÖ«n) ºÉÆA¢¸ÀĪÀ PÁAiÀÄð. »ÃUÉ ªÀiÁrzÁUÀ ¸ÀÆaÃPÀgÀtzÀ°è (EAqÉQAUï) £ÀªÄUÉ JzÀÄgÁUÀĪÀ ¸ÀªÄ¸Éå JAzÀgÉ PÀªÄ«ÃPÀuUÉ M¼À¥q¨ÃPÁzÀ ì À À æ À ë É À À É zÀ¥sÀÛgÀzÀ RAqÀUÀ¼À£ÀÄß AiÀiÁAwæPÀªÁV UÀÄgÀÄw¸ÀĪÀÅzÀPÉÌ MAzÀÄ zÀPÀë AiÀÄAvÀæ «£Áå¸ÀzÀ C£ÉéõÀuÉ. EAxÀ MAzÀÄ zÀPÀë ¨sËvÀªÀåªÀ¸ÉÜ MAzÀÄ AiÀiÁAwæPÀ ¸ÀªÀĸÉåAiÀiÁVgÀĪÀÅzÀjAzÀ EzÀÄ UÀtPÀzÀ ¥ÀPÀªÀÄPÉÌ «²µÀÖªÁV ºÉÆAzÀÄvÀÛzÉ. æ æ 11. AiÀÄAvÀæ C£ÀĪÁzÀ: ¸ÀévÀAvÀªÁzÀ MAzÀÄ «eÁÕ£À ¥ÀPÁgÀªÉà EzÀÄ æ æ JA§ ªÀÄlÖPÌÉ «PÀ¹¹gÀĪÀ UÀtPÁ£ÀéAiÀÄUÀ¼À «¨sÁUÀ JAzÀgÉ AiÀÄAvÀæ C£ÀĪÁzÀ. zÀvÛÀ ¨sÁµÉAiÉÆAzÀg°ègĪÀ ¥ÁoÀª£Äß UÀtPÀPÌÉ ¤ªÉñÀªÁV Gt¸¯ÁUÀĪÀÅzÀÄ. À À À À À C°è MAzÀÄ ¨sÁµÁ£ÀĪÁzÀ PÀªÀÄ«¢ü MAzÉÆAzÀÄ ªÁPÀåªÀ£ÀÆß ¥ÀjÃQë¹ æ PÀvÀÈð, PÀªÀÄð, QæAiÀiÁ¥ÀzÀUÀ¼À£ÀÄß UÀÄgÀÄw¹ zÀvÀÛ ¨sÁµÉAiÀÄ ºÁUÀÆ C£ÀĪÁzÀ ¨sÁµÉAiÀÄ ªÁåPgt ¤AiÀĪÀÄUÀ¼£Äß D ¥ÁoÀzÀ ªÉÄÃ¯É ¥ÀAiÀÄQÛ¸ÄvÀz. vÀgĪÁAiÀÄ À À À À æ À Û É À ªÀÄÄzÀuÁAUÀ C£ÀĪÁ¢vÀ ¥ÁoÀªÀ£ÀÄß ºÉƸÀ ¨sÁµÉAiÀÄ°è ªÀÄÄ¢æ¸ÀÄvÀÛzÉ. EAxÀ æ MAzÀÄ PÀªÀÄ«¢ü ¨sÁgÀvÀzÀAxÀ §ºÀĨsÁµÁ zÉñÀPÉÌ MzÀV¸ÀĪÀ ¸ËPÀAiÀÄð æ C¥ÁgÀ. GzÁºÀgÀuÉUÉ ««zsÀ ªÉÊeÁÕ¤PÀ ºÁUÀÆ vÁAwæPÀ ¥ÀæPÁgÀUÀ¼À°è ¥ÀjtÂvÀgÁzÀªÀgÀ£ÀÄß EAVèµï ¨sÁµÉAiÀİè Cw ¤µÀÌøµÀÖ «ªÀgÀUÀ¼À ¸ÀªÉÄÃvÀ ¥À§AzsÀUÀ¼À£ÀÄß vÀAiÀiÁgÀÄ ªÀiÁqÀ®Ä PÉÆÃgÀ§ºÀÄzÀÄ. §½PÀ F ¥À§AzsÀUÀ¼À£ÀÄß, æ æ ¸ÀA«zsÁ£À ¥ÀÄgÀ¸ÀÌj¸ÀĪÀ J®è ¨sÁµÉUÀ½UÀÆ KPÀPÁ®zÀ°è, MAzÀÄ UÀtPÀ C£ÀĪÁ¢¸À§ºÀÄzÀÄ. EAxÀ MAzÀÄ PÀªÀÄ«¢üAiÀÄ°è ¨sÁUÀªÀ»¸À®Ä CvÀÄåvÀÛªÀÄ æ ¥ÀjtÂvÀgÀ£Éßà §ºÀÄ «±Á®ªÁzÀ PÉëÃvÀ¢AzÀ DAiÀħºÀÄzÀÄ. DzÀÝjAzÀ EzÀgÀ æ ¥À¨sÁªÀ PÀ£ÀßqÀ «±ÀéPÉÆÃ±ÀzÀAxÀ ªÀĺÁgÀZÀ£ÉUÀ¼À£ÀÄß ¨ÉÃgÉ ¨ÉÃgÉ ¨sÁµÉUÀ¼À°è æ ªÀiÁqÀĪÀ°è ¥ÀjuÁªÀÄPÁjAiÀiÁVgÀÄvÀÛzÉ. EAxÀ MAzÀÄ ¥ÀAiÀÄvÀßzÀ°è ªÀÄÄA¢£À æ ¸Á°£À°gĪÀªgÄ d¥Á¤£À UÀtPÀ «eÁÕ¤UÀ¼Ä, EAVèö¤AzÀ ¸ÀAiÀÄAZÁ°vÀªÁV è À À À À é d¥Á¤Ã ¨sÁµÉUÉ C£ÀĪÁ¢¸ÀĪÀ MAzÀÄ PÀæªÀÄ«¢ü CzÀgÀ°è GAlÄ. AiÀÄAvÁæ£ÄªÁzÀ ZÀlĪÀnPÉUÉ UÀA©üÃgÀªÁzÀ ¥Àj«ÄwAiÀÄ£ÀÄß «¢ü¸ÄªÀÅzÀÄ UÀtPÀzÀ À À eÁÕ¥PÀ ¸ÁªÀÄxÀåð. JgÀqÄ ¨sÁµÉU¼°£À ¤WÀAlÄUÀ¼£Æß ¥ÀzÁ£ÀÄgÀÆ¥ÀvU¼£Æß À À À À è À À É À À À UÀtPÀPÉÌ Gt¸À¨ÉÃPÁUÀÄvÀÛzÉ. JgÀqÀÆ ¨sÁµÉUÀ¼À°è£À ªÁåPÀgÀt ¤AiÀĪÀÄUÀ¼À£ÀÄß ¸ÀºÀ Gt¸À¨ÉÃPÀÄ. EzÀ®èzÉà F dn® PÀªÀÄ«¢ü vÀéjvÀ ¥ÀªÉñÀ«gÀĪÀ MAzÀÄ æ æ eÁÕ¥ÀPÀzÀ°è MqÀ£É zÉÆgÉAiÀÄĪÀAwgÀ¨ÉÃPÀÄ. ¥sÉgÉÊmï PÉÆÃ±À eÁÕ¥ÀPÀUÀ½VAvÀ ¸Á¥ÉÃPÀëªÁV ¤zsÁ£À ¥ÀªÉñÀ«gÀĪÀ PÁAvÀ ¥ÀnÖPÉUÀ¼ÀÄ C£ÀĪÁzÀ PÁ®ªÀ£ÀÄß æ C£À¥ÉÃPÀëtÂÃAiÀĪÁUÀĪÀµÀÄÖ ®A©¸À§ºÀÄzÀÄ. zÉÆÃµÀgÀ»vÀªÁzÀ ªÀÄvÀÄÛ ¸ÀÄ®°vÀªÁzÀ MAzÀÄ C£ÀĪÁzÀ zÉÆgÉAiÀĨÉÃPÁzÀgÉ 1,00,000 ¥ÀzÀUÀ¼ÀµÀÄÖ ¸ÁªÀÄxÀåð«gÀĪÀ ¥sÉgÉÊmï PÉÆÃ±À-eÁÕ¥ÀPÀ ¨ÉÃPÁUÀÄvÀÛzÉ. 1970gÀ ªÉüÉUÉ ¨sÁgÀvz°zÝÀ CvÀÄåvªÄ AiÀÄAvÀz®Æè EzÀÝ PÉÆÃ±À-eÁÕ¥PÀ 32,000 ¥ÀzU¼zÄÝ À À è ÛÀ À æ À À À À À À ªÀiÁvÀ. DzÀÝjAzÀ ¨sÁgÀwÃAiÀÄ ¨sÁµÉUÀ½UÉ EAVèÃµï ¥ÁoÀzÀ AiÀÄAvÁæ£ÀĪÁzÀ æ MAzÀÄ ¤¢ðµÀÖ ¸ÁzsÀåvÉ ºËzÁzÀgÀÆ CzÀ£ÀÄß ¤ªÀð»¸À®Ä §ºÀ¼ÀµÀÄÖ zÉÊvÀå UÀtPÀUÀ¼Éà ¨ÉÃPÁUÀÄvÀÛªÉ. 12. ªÉÊeÁÕ¤PÀ ¸ÀA±ÉÆÃzs£: UÀtPÀUÀ¼ÀÄ «eÁÕ¤UÀ½UÉ JgÀqÀÄ «zsÀUÀ¼À°è À É £Égª£Äß MzÀV¸ÀÄvÀz.É EzÉÆAzÀÄ ¸ÀA¥ÀPð gÀ»vÀ (D¥sï-¯ÉÊ£ï) G¥ÀPgtªÁV À À À Û À À À vÀ£ÀUÉ MzÀV¹zÀ «±ÉèõÀt¸ÀªÀĸÉåUÀ¼À ªÉÄÃ¯É UÀt£ÉUÀ¼À£ÀÄß ªÀiÁqÀ§ºÀÄzÀÄ: F UÀt£ÉUÀ¼À£ÀÄß «eÁÕ¤UÀ¼ÀÄ vÀªÀÄä ¥ÀAiÉÆÃUÀUÀ¼À°è §¼À¸À§ºÀÄzÀÄ. EzÉÆAzÀÄ æ ¸ÀA¥ÀPÀð ¸À»vÀ (D£ï-¯ÉÊ£ï) G¥ÀPÀgÀtªÀÇ DV ¥ÀAiÉÆÃUÀUÀ¼À ªÀiÁ°PÉUÉ æ £ÉÃgÀªÁV ¸ÀAAiÉÆÃf¸À®ànÖg§ºÀÄzÀÄ. EzÀPÆÌAzÀÄ ¯ÁPÀëtPÀ ¤zÀ±ð£ÀªAzÀgÉ À É Â À É UÀļÉî ªÀÄA¢gÀUÀ¼À°è (§§¯ï ZÉÃA§¸ïð) vÉÆÃgÀĪÀ PÀteÁqÀÄUÀ¼À£ÀÄß (¥ÁnðPÀ¯ï mÁæöåPïì) «±Éèö¸ÀĪÀ°è UÀtPÀUÀ¼À G¥ÀAiÉÆÃUÀ. ªÉĸÁZÀĸÉmïì E£ï¹ÖlÆåmï D¥sï mÉPÁß®fAiÀÄ°è ¸ÀA±ÉÆÃzsÀPÀgÀ MAzÀÄ vÀAqÀ «ÄzÀĽ£À C¯ÉU¼À C¨sÁå¸PÁÌV zÉÆqÀØ UÀtPÀªÇAzÀPÌÉ ¸ÀAvÀvÀ PÀªÄ«¢üAiÀÄ£ÀÄß À À É æ À (PÀAn£ÀÆå¬ÄAUï ¥ÉÆÃUÁæA) C¼Àªr¹zÁÝg.É F C¯ÉU¼Ä «zÀÄåvï ¸ÀAeÉU¼£Äß æ À À À Õ À À À (J¯ÉQÖçPÀ¯ï ¹UÀ߯ïì) ¥Àw¤¢ü¸ÀÄvÀÛªÉ. EªÀ£ÀÄß £ÉwÛ ¨sÁUÀPÉÌ ®UÀwÛ¹zÀ J¯ÉPÉÆÖç æ J£Éì¥sÀ¯ÉÆÃUÁæ¥sï JA§ G¥ÀPÀgÀtzÀ J¯ÉPÉÆÖçÃqÀÄUÀ¼ÀÄ ¸ÀAUÀ»¸ÀÄvÀÛªÉ. F æ ¸ÀAeÉÕUÀ¼ÀÄ «ÄzÀĽ£À «zÀÄåvï ZÀlĪÀnPÉUÀ¼À£ÀÄß ©A©¸ÀÄvÀÛªÉ. DzÀgÀÆ, PÉ®ªÀÅ CzsÁågÉÆÃ¦vÀ AiÀiÁzÀÈaÒPÀ «zÀÄåvï ¸ÀAeÉÕUÀ¼ÀÄ (¸ÀÆ¥ÀjA¥ÉÆÃ¸ïØ gÁåAqÀA J¯ÉQçÖP¯ï ¹UÀ߯ïì) EgÀĪÀÅzÀjAzÀ C¯ÉAiÀÄ ®PÀtUÀ¼Ä ªÀÄvÀÄÛ «ÄzÀĽ£À ºÉÆ¢PÉAiÀÄ À ë À (¸Égɧæ¯ï PÁmÉðPïì) PÉ®¸À ªÀiÁqÀÄ«PÉ EªÀÅUÀ¼À £ÀqÀÄªÉ GvÀÛªÀÄ ¸ÀºÀ ¸ÀA§AzsÀUÀ¼À£ÀÄß (PÁj¯ÉõÀ£ïì) ¸Áܦ¸ÀĪÀÅzÀÄ ±ÀjÃgÀ «eÁÕ¤UÀ½UÉ PÀµÀÖ¸ÁzsÀå PÁAiÀÄðªÁVzÉ. «ÄzÀļÀ¯ÉAiÀÄ ªÀgÀ¢UÀ½AzÀ AiÀiÁzÀÈaÒPÀ ¥ÀjuÁªÀÄUÀ¼À£ÀÄß C½¹ºÁPÀ®Ä JA. L. n. «eÁÕ¤UÀ¼Ä ¸ÀA¥ÀPð¸À»vÀ (D£ï-¯ÉÊ£ï) UÀtPÀU¼£Äß À À À À À G¥ÀAiÉÆÃV¸ÀÄvÁÛgÉ. »ÃUÉ, J¯ÉPÉÆÖç J£Éì¥sÀ¯ÉÆÃUÁæ¥sï, «ÄzÀļÀÄ ªÀÄvÀÄÛ UÀtPÀ MAzÀÄ ¸ÀAªÀÈvÀ PÀÄtÂPAiÀİè (PÉÆÃ¸ïØ ®Æ¥ï) ¸ÀAAiÉÆÃfvÀªÁV F ¥ÀAiÉÆÃUÀ É è æ ¹zÀÞªÁUÀÄvÀÛzÉ. ±ÀÄzÀÞ UÀtÂvÀzÀ ¸ÀªÀĸÉåUÀ¼À£ÀÄß ¥ÀjºÀj¸ÀĪÀ°è ¥ÀgÉÆÃPÀëªÁV UÀtPÀUÀ¼À £ÉgÀªÀ£ÀÄß ¥ÀqÉAiÀįÁVzÉ. AiÀÄÄ.J¸ï.J. AiÀÄ ¥ÉÆæ¥sɸÀgï ¯ÉêÀÄgï 46 «Ä°AiÀÄ£ïVAvÀ PÀrªÉÄ EgÀĪÀ J®è C«¨sÁdå ¸ÀASÉåUÀ¼À (¥ÉöÊA £ÀA§¸ïð) æ MAzÀÄ ¸ÀgÀtÂAiÀÄ£ÀÄß vÀAiÀiÁj¸ÀĪÀ AiÉÆÃd£ÉAiÀÄ£ÀÄß UÀtPÀPÉÌ Gt¹zÀgÀÄ. F ¸ÀgtAiÀÄ£ÀÄß «±Éö¹zÁUÀ C«¨sÁdå ¸ÀASÉåU¼£Äß PÀÄjvÀ ºÀ®ªÁgÀÄ HºÉU¼Ä À  è À À À À À ¤dªÉ¤ß¹zÀĪÀÅ. ¥sÀªÀiÁð£À CAwªÀÄ ¥ÀªÉÄÃAiÀĪÀ£ÀÄß ¥ÀjÃQë¸À®Ä PÀÆqÀ UÀtPÀ æ PÀæªÀÄ«¢üUÀ¼À£ÀÄß vÀAiÀiÁj¸À¯ÁVzÉ. ¥ÀæwÃPÀ PÉʪÁqÀ vÀAvÀæUÀ¼À£ÀÄß (¹A§¯ï ªÀĤ¥ÀÄå¯ÉÃnAUï mÉQßÃPïì) G¥ÀAiÉÆÃV¹PÉÆAqÀÄ ±ÀÄzÀÞ UÀtÂvÀzÀ°è£À ¥ÀªÉÄÃAiÀÄUÀ¼À£ÀÄß ¸Á¢ü¸ÀĪÀ ¢±ÉAiÀÄ°è ¥ÀAiÀÄvÀßUÀ¼À£ÀÄß ªÀiÁqÀÄwÛzÁÝgÉ. æ æ UÀtPÀU¼À £ÀÆgÁgÀÄ C£ÀéAiÀÄUÀ¼£Äß £ÁªÀÅ ªÉÄð£À AiÀiÁ¢UÉ dªÀiÁ¬Ä¸ÀÄvÀÛ À À À ºÉÆÃUÀ§ºÀÄzÀÄ. CzÀÄ »ÃVzÀÝgÀÆ E°è E£ÉÆßAzÀÄ C£ÀéAiÀÄ PÉëÃvÀªÀ£ÀÄß PÀÄjvÀÄ æ ªÀiÁvÀæ ¥À¸ÁÛ«¸ÀÄvÉÛêÉ-¥ÀjPÀªÀÄðUÀ¼À ¸ÀA±ÉÆÃzsÀ£É (D¥ÀgÉõÀ£ïì j¸ÀZïð). æ EzÀÄ ¨sÁgÀvÀzÀAxÀ C©üªÀȢ޲î gÁµÀÖçUÀ½UÉ §®Ä ªÀÄÄRåªÁzÀzÀÄÝ.<noinclude></noinclude> 71wwuydugdxxxwg12v0pak52pps20rg 313690 313689 2026-04-30T15:01:31Z Pragathi. BH 7585 313690 proofread-page text/x-wiki <noinclude><pagequality level="1" user="Pragathi. BH" /></noinclude>೧೮ ವರದಿಯಲ್ಲಿ ಉಕ್ತವಾಗಿರದಂಥ ಇತರ ಲಕ್ಷಣಗಳನ್ನು ತಿಳಿಸುವಂತೆ ಕೋರುತ್ತದೆ ಕೂಡ. ವೈದ್ಯರ ಮತ್ತು ರೋಗಿಗಳ ಸಂಖ್ಯಾ ಪ್ರಮಾಣ ಅತ್ಯಲ್ಪವಾಗಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂಥ ಕೇಂದ್ರೀಕರಣಕ್ಕೆ ಉತ್ತಮ ಭವಿಷ್ಯ ಉಂಟು. ಆದರೆ ಪ್ರಕೃತದಲ್ಲಿ ಕೆಲವು ತೊಂದರೆಗಳಿವೆ. ವೈದ್ಯ ಹಾಗೂ ಕೇಂದ್ರಾಲಯದ ನಡುವೆ ಶೀಘ್ರ ಸಂಪರ್ಕ ದೊರೆಯುವುದೆಂದು ಇಲ್ಲಿ ಭಾವಿಸಲಾಗಿದೆ; ಅಲ್ಲದೇ ಗಣಕಗಳ ಯೋಜನೆಗಳು ಲಭ್ಯವಾಗುತ್ತವೆಂದೂ ಇವುಗಳಿಗೆ ರೋಗ ಜರಿಕೆ, ರೋಗಲಕ್ಷಣಗಳ ಮಾಹಿತಿ ಮತ್ತು ಔಷಧಗಳನ್ನು ಕುರಿತ ದೋಷರಹಿತ ದತ್ತಾಂಶಗಳನ್ನು ಉಣಿಸಬಹುದೆಂದೂ ಭಾವಿಸಲಾಗಿದೆ. ವಾಸ್ತವ ಪರಿಸ್ಥಿತಿ ಹೀಗಿರಬೇಕಾಗಿಲ್ಲ. ಗಣಕ ರೋಗನಿದಾನ ಕ್ರಮ ಈಗ ಅಷ್ಟೇನೂ ಜನಪ್ರಿಯವಾಗಿಲ್ಲದಿದ್ದರೂ ಇದಕ್ಕೆ ಉಜ್ವಲ ಭವಿಷ್ಯ ಉಂಟೆನ್ನುವುದರಲ್ಲಿ ಏನೂ ಸಂದೇಹವಿಲ್ಲ. 10. ಮಾಹಿತಿ ಮನಸ್ಸಂಪಾದನೆ (ಇನ್‌ಫರ್ಮೇಶನ್ ರಿಟ್ರಿವಲ್ ): ಈ ಶೀರ್ಷಿಕೆಯ ಅಡಿಯಲ್ಲಿ ಬರುವಂಥ ಚಟುವಟಿಕೆಗಳೆಂದರೆ ಗ್ರಂಥಭಂಡಾರದ ಪರಿಕರ್ಮಗಳು, ದಸ್ತಾವೇಜು ಸಂಸ್ಕರಣ, ಯಂತ್ರ ಅನುವಾದ, ಮಾಹಿತಿ ವಿಂಗಡಣೆ ಹಾಗೂ ಶೋಧನೆ ಮತ್ತು ಸೂಚಿ ತಯಾರಿಕೆ (ಇಂಡೆಕ್ಸ್ ಪ್ರಿಪರೇಶನ್). ಇಂದಿನ ಜ್ಞಾನಸ್ಫೋಟದ ಯುಗದಲ್ಲಿ ಪ್ರಕಟವಾಗುತ್ತಿರುವ ನಿಯತಕಾಲಿಕೆಗಳ ಸಂಖ್ಯೆ 30,000ವನ್ನೂ ಮಿಕ್ಕಿದೆ. ಪ್ರಬಂಧಗಳ ಸಂಖ್ಯೆ ಇದರ ಸುಮಾರು ಹತ್ತರಷ್ಟು, ಆದ್ದರಿಂದ ಯಾವುದೇ ಒಂದು ವಿಷಯದ ಮೇಲೆ ನಮಗೆ ಬೇಕಾಗುವ ಮಾಹಿತಿಯನ್ನು ನಾವು ಕ್ಲುಪ್ತ ಸಮಯದಲ್ಲಿ ಪೂರ್ಣವಾಗಿ ಪಡೆಯುವುದು ಬಲು ಕಷ್ಟ. ಇಂಥಲ್ಲಿ ನಡೆಯಬೇಕಾದ ಶೋಧನೆ ಮಾನವಸಾಮರ್ಥ್ಯದ ಎಲ್ಲೆಯನ್ನು ಮೀರಿರುವುದೇ ಇದರ ಕಾರಣ. ಮಾಹಿತಿ ಮನಸ್ಸಂಪಾದನೆಯನ್ನು ಒಬ್ಬ ಮನುಷ್ಯ ಮಾಡಲಿ ಅಥವಾ ಒಂದು ಯಂತ್ರ ಮಾಡಲಿ ಅದರ ಮೂಲ ಸಮಸ್ಯೆ ಒಂದು ನಿರ್ದಿಷ್ಟ ಕೋರಿಕೆಗೆ ಒಂದು ನಿರ್ದಿಷ್ಟ ದಸ್ತಾವೇಜಿನ (ಡಾನ್‌ಮೆಂಟ್) ತಿವನ್ನು ನಿರ್ಧರಿಸುವದೇ ಆಗಿದೆ. ಇಲ್ಲಿ ವ್ಯಾಪಕವಾಗಿ ಬಳಸುತ್ತಿರುವ ಒಂದು ವಿಧಾನ ಉಭಯಸಾಮಾನ್ಯ ಪದಗಳು ಉಭಯಸಾಮಾನ್ಯ ತಾರ್ಕಿಕ ಸಂಬಂಧದಲ್ಲಿ ಕಂಡು ಬರುವುದನ್ನು ಅವಲಂಬಿಸಿದೆ. ಮಾಹಿತಿ ಪುನಸ್ಸಂಪಾದನೆಗಾಗಿ ನಡೆಸುವ ಇಂದಿನ ಎಲ್ಲ ಗಣಕ ಕ್ರಮವಿಧಿಗಳಲ್ಲೂ ಈ ವಿಧಾನದ ರಚನೆ ಅಡಕವಾಗಿದೆ. ಔಚಿತ್ಯಕ್ಕೆ ಇರುವ ಗಮನಾರ್ಹ ಪ್ರಭಾವಗಳಲ್ಲಿ ಒಂದೆಂದರೆ ದಸ್ತಾವೇಜುಗಳ ವ್ಯವಸ್ಥಿಕರಣದಲ್ಲಿ ಅದರ ಪರಿಣಾಮ. ಅಂದರೆ, ಔಚಿತ್ಯದ ಮಾನಕದ ಅನುಸಾರ ದಸ್ತಾವೇಜುಗಳ ಸಾಪೇಕ್ಷ ಸಮರೂಪತೆ ಆ ದಸ್ತಾವೇಜುಗಳನ್ನು ಗುಂಪುಗೂಡಿಸಲು ಇದರ ಪರಿಣಾಮವಾಗಿ ಸಮರೂಪತೆಯ ಮೇಲೆ ಆಧರಿಸಿದ ವಕರಗಳನ್ನು ಮಾಡಲೂ ಒಂದು ಪರೀಕ್ಷೆಯನ್ನು ಒದಗಿಸುತ್ತದೆ. ಇಂಥ ಪರೀಕ್ಷೆ ಕಾರಣ -ಕಾರ ತೀರ್ಮಾನದ ಮೇಲೆ ಆಧರಿತವಾಗಿಲ್ಲ. ಮಾಹಿತಿ ಮಾನಸಂಪಾದನೆ ಎಂದರೆ ಒಂದು ದಪ್ಪರದ ಭೌತ ಅಳವಡಿಕೆಯನ್ನು (ಫಿಸಿಕಲ್ ಅರೇಂಜ್‌ಮೆಂಟ್) ಆ ದಪ್ತರದ ಮೇಲಿನ ಪಟುತ್ವದ ಪ್ರರೂಪಕ್ಕೆ (ಪ್ಯಾಟರ್ನ್ ಆಫ್ ಆಕ್ಟಿವಿಟಿ) ಹೊಂದಿಸುವ ಕಾರ್ಯ. ಹೀಗೆ ಮಾಡಿದಾಗ ಸೂಚೀಕರಣದಲ್ಲಿ (ಇಂಡೆಕ್ಸಿಂಗ್) ನಮಗೆ ಎದುರಾಗುವ ಸಮಸ್ಯೆ ಎಂದರೆ ಕ್ರಮವೀಕ್ಷಣೆಗೆ ಒಳಪಡಬೇಕಾದ ದಫ್ತರದ ಖಂಡಗಳನ್ನು ಯಾಂತ್ರಿಕವಾಗಿ ಗುರುತಿಸುವುದಕ್ಕೆ ಒಂದು ದಕ್ಷ ಯಂತ್ರ ವಿನ್ಯಾಸದ ಅನ್ವೇಷಣೆ, ಇಂಥ ಒಂದು ದಕ್ಷ ಭೌತವ್ಯವಸ್ಥೆ ಒಂದು ಯಾಂತ್ರಿಕ ಸಮಸ್ಯೆಯಾಗಿರುವುದರಿಂದ ಇದು ಗಣಕದ ಪ್ರಮಕ್ಕೆ ವಿಶಿಷ್ಟವಾಗಿ ಹೊಂದುತ್ತದೆ. 11. ಯಂತ್ರ ಅನುವಾದ: ಸ್ವತಂತ್ರವಾದ ಒಂದು ವಿಜ್ಞಾನ ಪ್ರಕಾರವೇ ಇದು ಎಂಬ ಮಟ್ಟಕ್ಕೆ ವಿಕಸಿಸಿರುವ ಗಣಕಾನ್ವಯಗಳ ವಿಭಾಗ ಎಂದರೆ ಯಂತ್ರ ಅನುವಾದ. ದತ್ತ ಭಾಷೆಯೊಂದರಲ್ಲಿರುವ ಪಾಠವನ್ನು ಗಣಕಕ್ಕೆ ನಿವೇಶವಾಗಿ ಉಣಿಸಲಾಗುವುದು. ಅಲ್ಲಿ ಒಂದು ಭಾಷಾನುವಾದ ಕ್ರಮವಿಧಿ ಒಂದೊಂದು ವಾಕ್ಯವನ್ನೂ ಪರೀಕ್ಷಿಸಿ ಕರ್ತೃ, ಕರ್ಮ, ಕ್ರಿಯಾಪದಗಳನ್ನು ಗುರುತಿಸಿ ದತ್ತ ಭಾಷೆಯ ಹಾಗೂ ಅನುವಾದ ಭಾಷೆಯ ವ್ಯಾಕರಣ ನಿಯಮಗಳನ್ನು ಆ ಪಾಠದ ಮೇಲೆ ಪ್ರಯಕ್ತಿಸುತ್ತದೆ. ತರುವಾಯ ಮುದ್ರಣಾಂಗ ಅನುವಾದಿತ ಪಾಠವನ್ನು ಹೊಸ ಭಾಷೆಯಲ್ಲಿ ಮುದ್ರಿಸುತ್ತದೆ. ಇಂಥ ಒಂದು ಕ್ರಮವಿಧಿ ಭಾರತದಂಥ ಬಹುಭಾಷಾ ದೇಶಕ್ಕೆ ಒದಗಿಸುವ ಸೌಕರ್ಯ ಅಪಾರ. ಉದಾಹರಣೆಗೆ ವಿವಿಧ ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಕಾರಗಳಲ್ಲಿ ಪರಿಣಿತರಾದವರನ್ನು ಇಂಗ್ಲಿಷ್ ಭಾಷೆಯಲ್ಲಿ ಅತಿ ನಿಷ್ಕೃಷ್ಟ ವಿವರಗಳ ಸಮೇತ ಪ್ರಬಂಧಗಳನ್ನು ತಯಾರು ಮಾಡಲು ಕೋರಬಹುದು. ಬಳಿಕ ಈ ಪ್ರಬಂಧಗಳನ್ನು, ಸಂವಿಧಾನ ಪುರಸ್ಕರಿಸುವ ಎಲ್ಲ ಭಾಷೆಗಳಿಗೂ ಏಕಕಾಲದಲ್ಲಿ, ಒಂದು ಗಣಕ ಅನುವಾದಿಸಬಹುದು. ಇಂಥ ಒಂದು ಕ್ರಮವಿಧಿಯಲ್ಲಿ ಭಾಗವಹಿಸಲು ಅತ್ಯುತ್ತಮ ಪರಿಣಿತರನ್ನೇ ಬಹು ವಿಶಾಲವಾದ ಕ್ಷೇತ್ರದಿಂದ ಆಯಬಹುದು. ಆದ್ದರಿಂದ ಇದರ ಪ್ರಭಾವ ಕನ್ನಡ ವಿಶ್ವಕೋಶದಂಥ ಮಹಾರಚನೆಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ಗಣಕ ಮಾಡುವಲ್ಲಿ ಪರಿಣಾಮಕಾರಿಯಾಗಿರುತ್ತದೆ. ಇಂಥ ಒಂದು ಪ್ರಯತ್ನದಲ್ಲಿ ಮುಂದಿನ ಸಾಲಿನಲ್ಲಿರುವವರು ಜಪಾನಿನ ಗಣಕ ವಿಜ್ಞಾನಿಗಳು, ಇಂಗ್ಲೀಷಿನಿಂದ ಸ್ವಯಂಚಾಲಿತವಾಗಿ ಜಪಾನೀ ಭಾಷೆಗೆ ಅನುವಾದಿಸುವ ಒಂದು ಕ್ರಮವಿಧಿ ಅದರಲ್ಲಿ ಉಂಟು. ಯಂತ್ರಾನುವಾದ ಚಟುವಟಿಕೆಗೆ ಗಂಭೀರವಾದ ಪರಿಮಿತಿಯನ್ನು ವಿಧಿಸುವುದು ಗಣಕದ ಜ್ಞಾಪಕ ಸಾಮರ್ಥ್ಯ. ಎರಡು ಭಾಷೆಗಳಲ್ಲಿನ ನಿಘಂಟುಗಳನ್ನೂ ಪದಾನುರೂಪತೆಗಳನ್ನೂ ಗಣಕಕ್ಕೆ ಉರಿಸಬೇಕಾಗುತ್ತದೆ. ಎರಡು ಭಾಷೆಗಳಲ್ಲಿನ ನ್ಯಾಕರಣ ನಿಯಮಗಳನ್ನು ಸಹ ಉಣಿಸಬೇಕು. ಇದಲ್ಲದೇ ಈ ಜಟಿಲ ಕ್ರಮವಿಧಿ ತ್ವರಿತ ಪ್ರವೇಶವಿರುವ ಒಂದು ಜ್ಞಾಪಕದಲ್ಲಿ ಒಡನೆ ದೊರೆಯುವಂತಿರಬೇಕು. ಫೆರೈಟ್ ಕೋಶ ಜ್ಞಾಪಕಗಳಿಗಿಂತ ಸಾಪೇಕ್ಷವಾಗಿ ನಿಧಾನ ಪ್ರವೇಶವಿರುವ ಕಾಂತ ಪಟ್ಟಿಕೆಗಳು ಅನುವಾದ ಕಾಲವನ್ನು ಅನಪೇಕ್ಷಣೀಯವಾಗುವಷ್ಟು ಲಂಬಿಸಬಹುದು. ದೋಷರಹಿತವಾದ ಮತ್ತು ಸುಲಲಿತವಾದ ಒಂದು ಅನುವಾದ ದೊರೆಯಬೇಕಾದರೆ 1,00,000 ಪದಗಳಷ್ಟು ಸಾಮರ್ಥ್ಯವಿರುವ ಫೆರೈಟ್ ಕೋಶ-ಜ್ಞಾಪಕ ಬೇಕಾಗುತ್ತದೆ. 1970ರ ವೇಳೆಗೆ ಭಾರತದಲ್ಲಿದ್ದ ಅತ್ಯುತ್ತಮ ಯಂತ್ರದಲ್ಲೂ ಇದ್ದ ಕೋಶ-ಜ್ಞಾಪಕ 32,000 ಪದಗಳದ್ದು ಮಾತ್ರ, ಆದ್ದರಿಂದ ಭಾರತೀಯ ಭಾಷೆಗಳಿಗೆ ಇಂಗ್ಲೀಷ್ ಪಾಠದ ಯಂತ್ರಾನುವಾದ ಒಂದು ನಿರ್ದಿಷ್ಟ ಸಾಧ್ಯತೆ ಹೌದಾದರೂ ಅದನ್ನು ನಿರ್ವಹಿಸಲು ಬಹಳಷ್ಟು ದೈತ್ಯ ಗಣಕಗಳೇ ಬೇಕಾಗುತ್ತವೆ. 12. ವೈಜ್ಞಾನಿಕ ಸಂಶೋಧನೆ: ಗಣಕಗಳು ವಿಜ್ಞಾನಿಗಳಿಗೆ ಎರಡು ವಿಧಗಳಲ್ಲಿ ನೆರವನ್ನು ಒದಗಿಸುತ್ತದೆ. ಇದೊಂದು ಸಂಪರ್ಕ ರಹಿತ (ಆಫ್-ಲೈನ್) ಉಪಕರಣವಾಗಿ ತನಗೆ ಒದಗಿಸಿದ ವಿಶ್ಲೇಷಣಸಮಸ್ಯೆಗಳ ಮೇಲೆ ಗಣನೆಗಳನ್ನು ಮಾಡಬಹುದು: ಈ ಗಣನೆಗಳನ್ನು ವಿಜ್ಞಾನಿಗಳು ತಮ್ಮ ಪ್ರಯೋಗಗಳಲ್ಲಿ ಬಳಸಬಹುದು. ಇದೊಂದು ಸಂಪರ್ಕ ಸಹಿತ (ಆನ್-ಲೈನ್) ಉಪಕರಣವೂ ಆಗಿ ಪ್ರಯೋಗಗಳ ಮಾಲಿಕೆಗೆ ನೇರವಾಗಿ ಸಂಯೋಜಿಸಲ್ಪಟ್ಟಿರಬಹುದು, ಇದಕ್ಕೊಂದು ಲಾಕ್ಷಣಿಕ ನಿದರ್ಶನವೆಂದರೆ ಗುಳ್ಳೆ ಮಂದಿರಗಳಲ್ಲಿ (ಬಬಲ್ ಚೇಂಬರ್ಸ್) ತೋರುವ ಕಣಜಾಡುಗಳನ್ನು (ಪಾರ್ಟಿಕಲ್ ಟ್ರ್ಯಾಕ್ಸ್) ವಿಶ್ಲೇಷಿಸುವಲ್ಲಿ ಗಣಕಗಳ ಉಪಯೋಗ, ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರ ಒಂದು ತಂಡ ಮಿದುಳಿನ ಅಲೆಗಳ ಅಭ್ಯಾಸಕ್ಕಾಗಿ ದೊಡ್ಡ ಗಣಕವೊಂದಕ್ಕೆ ಸಂತತ ಕ್ರಮವಿಧಿಯನ್ನು (ಕಂಟಿನ್ಯೂಯಿಂಗ್ ಪ್ರೋಗ್ರಾಂ) ಅಳವಡಿಸಿದ್ದಾರೆ. ಈ ಅಲೆಗಳು ವಿದ್ಯುತ್ ಸಂಜ್ಞೆಗಳನ್ನು (ಎಲೆಕ್ಟಿಕಲ್ ಸಿಗ್ನಲ್ಸ್) ಪ್ರತಿನಿಧಿಸುತ್ತವೆ. ಇವನ್ನು ನೆತ್ತಿ ಭಾಗಕ್ಕೆ ಲಗತ್ತಿಸಿದ ಎಲೆಕ್ಟ್‌ ಎನ್ನೆಫಲೋಗ್ರಾಫ್ ಎಂಬ ಉಪಕರಣದ ಎರಡಗಳು ಸಂಗ್ರಹಿಸುತ್ತವೆ. ಈ ಎಲೆಕ್ಟ್ಡುಗಳು ಸಂಜ್ಞೆಗಳು ಮಿದುಳಿನ ವಿದ್ಯುತ್ ಚಟುವಟಿಕೆಗಳನ್ನು ಬಿಂಬಿಸುತ್ತವೆ. ಆದರೂ, ಕೆಲವು ಅಧ್ಯಾರೋಹಿತ ಯಾದೃಚ್ಛಿಕ ವಿದ್ಯುತ್‌ ಸಂಜ್ಞೆಗಳು (ಸೂಪರಿಂಪೋಸ್ಟ್ ಬ್ಯಾಂಗಲ ಎಲೆಕ್ನಿಕಲ್ ಸಿಗ್ನಲ್ಸ್) ಇರುವುದರಿಂದ ಅಲೆಯ ಲಕ್ಷಣಗಳು ಮತ್ತು ಮಿದುಳಿನ ಹೊದಿಕೆಯ (ಸೆರೆಬ್ರಲ್ ಕಾರ್ಟೆಕ್ಸ್) ಕೆಲಸ ಮಾಡುವಿಕೆ ಇವುಗಳ ನಡುವೆ ಉತ್ತಮ ಸಹ ಸಂಬಂಧಗಳನ್ನು (ರಿಲೇಷನ್ ಸ್ಥಾಪಿಸುವುದು ಶರೀರ ವಿಜನಿಗಳಿಗೆ ಕಷ್ಟಸಾಧ ಕಾರ್ಯವಾಗಿದೆ. ಮಿದುಳಲೆಯ ವರದಿಗಳಿಂದ ಯಾದೃಚ್ಛಿಕ ಪರಿಣಾಮಗಳನ್ನು ಅಳಿಸಿಹಾಕಲು ಎಂ. ಐ. ಟಿ. ವಿಜ್ಞಾನಿಗಳು ಸಂಪರ್ಕಸಹಿತ (ಆನ್-ಲೈನ್) ಗಣಕಗಳನ್ನು ಉಪಯೋಗಿಸುತ್ತಾರೆ. ಹೀಗೆ, ಎಲೆ ಎನ್ನೆಫಲೋಗ್ರಾಫ್, ಮಿದುಳು ಮತ್ತು ಗಣಕ ಒಂದು ಸಂವೃತ ಕುಣಿಕೆಯಲ್ಲಿ (ಕ್ಲೋಸ್‌ ಲೂಪ್) ಸಂಯೋಜಿತವಾಗಿ ಈ ಪ್ರಯೋಗ ಸಿದ್ಧವಾಗುತ್ತದೆ. ಶುದ್ಧ ಗಣಿತದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪರೋಕ್ಷವಾಗಿ ಗಣಕಗಳ ನೆರವನ್ನು ಪಡೆಯಲಾಗಿದೆ. ಯು.ಎಸ್.ಎ. ಯ ಪ್ರೊಫೆಸರ್ ಲೇಮರ್ 46 ಮಿಲಿಯನ್‌ಗಿಂತ ಕಡಿಮೆ ಇರುವ ಎಲ್ಲ ಅವಿಭಾಜ್ಯ ಸಂಖ್ಯೆಗಳ (ಪೈಂ ನಂಬರ್ಸ್‌) ಒಂದು ಸರಣಿಯನ್ನು ತಯಾರಿಸುವ ಯೋಜನೆಯನ್ನು ಗಣಕಕ್ಕೆ ಉಣಿಸಿದರು. ಈ ಸರಣಿಯನ್ನು ವಿಶ್ಲೇಷಿಸಿದಾಗ ಅವಿಭಾಜ್ಯ ಸಂಖ್ಯೆಗಳನ್ನು ಕುರಿತ ಹಲವಾರು ಊಹೆಗಳು ನಿಜವೆನ್ನಿಸಿದುವು. ಫರ್ಮಾನ ಅಂತಿಮ ಪ್ರಮೇಯವನ್ನು ಪರೀಕ್ಷಿಸಲು ಕೂಡ ಗಣಕ ಕ್ರಮವಿಧಿಗಳನ್ನು ತಯಾರಿಸಲಾಗಿದೆ. ಪ್ರತೀಕ ಕೈವಾಡ ತಂತ್ರಗಳನ್ನು (ಸಿಂಬಲ್ ಮನಿಪ್ಯುಲೇಟಿಂಗ್ ಟೆಕ್ನಿಕ್ಸ್) ಉಪಯೋಗಿಸಿಕೊಂಡು ಶುದ್ಧ ಗಣಿತದಲ್ಲಿನ ಪ್ರಮೇಯಗಳನ್ನು ಸಾಧಿಸುವ ದಿಶೆಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಗಣಕಗಳ ನೂರಾರು ಅನ್ವಯಗಳನ್ನು ನಾವು ಮೇಲಿನ ಯಾದಿಗೆ ಜಮಾಯಿಸುತ್ತ ಹೋಗಬಹುದು. ಅದು ಹೀಗಿದ್ದರೂ ಇಲ್ಲಿ ಇನ್ನೊಂದು ಅನ್ವಯ ಕ್ಷೇತ್ರವನ್ನು ಕುರಿತು ಮಾತ್ರ ಪ್ರಸ್ತಾವಿಸುತ್ತೇವೆ-ಪರಿಕರ್ಮಗಳ ಸಂಶೋಧನೆ (ಆಪರೇಷನ್ಸ್ ರಿಸರ್ಚ್), ಇದು ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬಲು ಮುಖ್ಯವಾದದ್ದು.<noinclude></noinclude> flsjx3turwg14c3omu2btxpriog62nm ಪುಟ:Mysore-University-Encyclopaedia-Vol-6-Part-1.pdf/೨೦ 104 118243 313691 2026-04-30T15:01:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಿಲುವು ಮತ್ತು ಇತರ ಹಲವಾರು ಸದ್ಗುಣಗಳು ಅಡಕವಾಗಿವೆ. ವ್ಯವಸ್ಥಾಪನೆಯಲ್ಲಿ ತಲೆದೋರುವ ಸಮಸ್ಯೆಗಳನ್ನು ಕುರಿತು ಗುಣಾತ್ಮಕ ತೀರ್ಪುಗಳನ್ನು (ಕ್ವಾಲಿಟೇಟಿವ್ ಜಡ್ಜ್ಮೆಂಟ್ಸ್) ಕೊಡುವಲ್ಲಿ ಮೇಲಿನ ಪ್ರಜ್ಞೆಯೇ ಪ್ರಧ... 313691 proofread-page text/x-wiki <noinclude><pagequality level="1" user="Pragathi. BH" /></noinclude>ನಿಲುವು ಮತ್ತು ಇತರ ಹಲವಾರು ಸದ್ಗುಣಗಳು ಅಡಕವಾಗಿವೆ. ವ್ಯವಸ್ಥಾಪನೆಯಲ್ಲಿ ತಲೆದೋರುವ ಸಮಸ್ಯೆಗಳನ್ನು ಕುರಿತು ಗುಣಾತ್ಮಕ ತೀರ್ಪುಗಳನ್ನು (ಕ್ವಾಲಿಟೇಟಿವ್ ಜಡ್ಜ್ಮೆಂಟ್ಸ್) ಕೊಡುವಲ್ಲಿ ಮೇಲಿನ ಪ್ರಜ್ಞೆಯೇ ಪ್ರಧಾನವಾಗಿ ಮಾರ್ಗದರ್ಶಿಸುವುದು. ಇದನ್ನು ರಾಶ್ಯಾತ್ಮಕ (ಕ್ವಾಂಟಿಟೇಟಿವ್) ತೀರ್ಪುಗಳನ್ನು ಮೂಲ ಮಟ್ಟದಲ್ಲೇ ಅಂಕಗಣಿತೀಯ ಲೆಕ್ಕಾಚಾರಗಳಿಂದ ಮಾಡಲಾಗುತ್ತದೆ. ಒಂದು ವ್ಯವಸ್ಥಾಪನ ನಿರ್ಧರಣೆಯನ್ನು (ಮ್ಯಾನೇಜ್‌ಮೆಂಟ್ ಡಿಸಿಷನ್) ಮಾಡುವಲ್ಲಿ, ಹಲವು ವೇಳೆ ಗಣಕಗಳೇ ಬೇಕಾಗುವಂಥ ಬಲು ದೊಡ್ಡ ರಾಶ್ಯಾತ್ಮಕ ಫಲಿತಾಂಶಗಳು ತಲೆದೋರುವಾಗ, ನಿರಪೇಕ್ಷ ನಿರ್ಧರಣೆಗಳನ್ನು ಸರಳ ಅಂಕಗಣಿತದ ಮೂಲಕ ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯವಾಗದು ಎಂಬ ತಿಳಿವಳಿಕೆ ಉನ್ನತ ಮಟ್ಟದ ಅರಿವು. ಅನೇಕ ಸಲ ಹೆಚ್ಚಿನ ಅನುಭವಸ್ಥ ವ್ಯವಸ್ಥಾಪಕರು ಕೂಡ ಒಂದೇ ಸನ್ನಿವೇಶದಿಂದ ಬರುವ ಸಂಖ್ಯೆಗಳನ್ನು ಎದುರಿಸುವಾಗ ಅವು ತಮ್ಮ ಮೌಲ್ಯಗಳನ್ನು ಆಗೀಗ ಅದು ಹೇಗೆ ಬದಲಾಯಿಸುತ್ತವೆ ಎಂದು ಅಚ್ಚರಿಪಡುತ್ತಾರೆ. ಸಂಖ್ಯಾಕಲನ ವಿಜ್ಞಾನ ಚೆನ್ನಾಗಿ ಅಭಿವೃದ್ಧಿಗೊಂಡಿರುವ ಅವರ ಅಂಗರಿಂದ ಪ್ರಶ್ನೆ ಎಲ್ಲ ಸಂಖ್ಯೆಗಳ ಸರಾಸರಿಯನ್ನು ಪಡೆಯುವಂತೆ ಅವರನ್ನು ಕಾರಿರುತ್ತಾರೆ, ಸಂಸ್ಕಾರ ವಾಸ್ತವಂ ಬೆನ್ನಾಗಿ ಪರೀಕ್ಷಿಸಿದ್ದು ವಿಜ್ಞಾನ ಪ್ರಕಾರ ಉಂಟು, ಅದು ಅವರಿಗೆ ಅತ್ಯಂತ ತೃಪ್ತಿಕರ ಹಾಗೂ ಲಾಭದಾಯಕ ಉತ್ತರವನ್ನು ನೀಡಬಲ್ಲುದು ಎಂಬ ವಿಷಯವೇ ಅವರಿಗೆ ತಿಳಿದಿರುವುದಿಲ್ಲ. ಗಣಕ ಯಾವುದೇ ಆರ್ಥಿಕ ತಳಹದಿಯ, ಅದರ ಮೂಲ ಏನೇ ಇರಲಿ, ಬೆಳೆವಣಿಗೆಗೆ ಅನುಕೂಲತಮ ಗ್ರಹಣ (ಆಪ್ಟಿಮಾಲಿಟಿ ಪರ್ಸೆಪ್ಪನ್) ಪ್ರಜ್ಞೆಯ ಕಾರಕದ ಕೊಡುಗೆ ಬಲು ಮುಖ್ಯವಾದದ್ದು. ಅದನ್ನು ಈ ಮುಂದಿನ ಸೂಕ್ತಿಯಲ್ಲಿ ನಿರೂಪಿಸಬಹುದು: ಅನುಕೂಲತಮ ನಿರ್ಧರಣೆಯನ್ನು ಅನುಕೂಲತಮ ಮೂಲಗಳಿಂದ ಅನುಕೂಲತಮ ವೇಳೆಯಲ್ಲಿ ಅನುಕೂಲತಮವಲ್ಲದ ಸಂದರ್ಭಗಳಿಗೆ ಸರಿಯಾಗುವಂತೆ ನಿರ್ವಹಿಸು. ಆದ್ದರಿಂದ, ಆರ್ಥಿಕ ಇಲ್ಲವೇ ಸಂಘಟನೆಯ ಆಯಕಟ್ಟನ್ನು (ಆರ್ಗನೈಸೇಷನಲ್ ಸ್ಟ್ರಾಟೆಜಿ) ತಯಾರಿಸುವಾಗ ಸನ್ನಿವೇಶಗಳು ವಿಧಿಸುವ ನಿರ್ಬಂಧಗಳ ಮಿತಿಯಲ್ಲಿ ಕಾಲ, ವೆಚ್ಚ ಮತ್ತು ಮನುಷ್ಯ ಸಾಮರ್ಥ್ಯವೆಂಬ ರಾಶಿಗಳ ಅನುಕೂಲತಮೀಕರಣ ವಿಧಾನಗಳ (ಆಪ್ಟಿಮೈಸೇಷನ್ ಮೆಥಡ್ಸ್) ಮೇಲೆ ಗರಿಷ್ಠ ಅವಧಾರಣೆ ಉಂಟು. ಕೊನೆಯ ಮತ್ತು ಅತಿಮುಖ್ಯವಾದ ಸಜೆ ಎಂದರೆ ವ್ಯಕ್ತಿಗಳ ಪಟ್ಟಿ (ಸಿಸ್ಟಮ್ಸ್ ಸೆನ್ಸ್). ಭಾರತದ ಬಹುಪಾಲು ವ್ಯವಸ್ಥಾಪಕರಲ್ಲಿ ಅತ್ಯಂತ ಉಪೇಕ್ಷಿತ ಪ್ರಜ್ಞೆ ಎಂದರೆ ಪ್ರಾಯಶಃ ಇದೇ. ವ್ಯವಸ್ಥಾಗ್ರಹಣ ಪ್ರಜ್ಞೆ ಎಂದರೆ ಸಮಗ್ರ ಸಂಘಟನೆಯನ್ನೂ ಅದರ ಸರ್ವ ಅಂತರಕ್ರಿಯೆಗಳ ಸಮೇತ ಒಂದು ಪ್ರಪಂಚ ಸಮಸ್ಯೆಯಾಗಿ ಅರಿಯುವ ಸಾಮರ್ಥ್ಯ. ಉದಾಹರಣೆಗೆ, ಬೇರೆ ಬೇರೆ ಇಲಾಖೆಗಳ ಸಂಪನ್ಮೂಲಗಳನ್ನೂ ಮನುಷ್ಯ ಸಾಮರ್ಥ್ಯವನ್ನೂ ಒದಗಿಸುವುದು ಮತ್ತು ಬೇರೆ ಬೇರೆ ವಿಭಾಗಗಳಲ್ಲಿನ ಚಟುವಟಿಕೆಗಳನ್ನು ಸರಿಹೊಂದಿಸುವುದು ಈ ಪ್ರಶ್ನೆಯ ವ್ಯಾಪ್ತಿಗೆ ಸೇರಿದೆ. ಈ ಒದಗಿಸುವಿಕೆಯನ್ನಾಗಲಿ ಸರಿಹೊಂದಿಸುವಿಕೆಯನ್ನಾಗಲಿ ನಿರ್ವಹಿಸುವಾಗ ಒಂದು ಖಾಸಗಿ ಉದ್ಯಮವಾದರೆ ಅದು ತನ್ನ ಲಾಭ ಮತ್ತು ಉತ್ಪನ್ನದ ಗುಣಮಟ್ಟ ಗರಿಷ್ಠವಾಗಿರುವಂತೆ, ಒಂದು ಸರ್ಕಾರಿ ಉದ್ಯಮವಾದರೆ ಅದು ತನ್ನ ಸ್ಥಿರ ಹಾಗೂ ಚರ ವೆಚ್ಚ ಕನಿಷ್ಠವಾಗಿರುವಂತೆ ಮತ್ತು ಇಡೀ ರಾಷ್ಟ್ರವಾದರೆ ಅದು ತನ್ನ ಸ್ಕೂಲ ರಾಷ್ಟ್ರೀಯ ಉತ್ಪನ್ನ (ಗ್ರಾಸ್ ನ್ಯಾಷನಲ್ ಪ್ರೋಡಕ್ಟ್) ಅಥವಾ ಸಾಮಾಜಿಕಾರ್ಥಿಕ ಸೂಚಿ (ಸೋಶಿಯೋ- ಇಕನಾಮಿಕ್ ಇಂಡೆಕ್ಸ್) ಗರಿಷ್ಠವಾಗಿರುವಂತೆ ಮಾಡಬೇಕಾಗುತ್ತದೆ. ಆದ್ದರಿಂದ ಸಿಂಹಾವಲೋಕಿಸಿ ಈಗ ಪರಿಕರ್ಮಗಳ ಸಂಶೋಧನೆಯನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಬಹುದು: OR ಗಣಕಗಳ ಮೇಲೆ ಅವಲಂಬಿಸಿರುವ ಒಂದು ವೈಜ್ಞಾನಿಕ ಸಾಧನ; ಅದು ಸಂಖ್ಯಾಕಲನೀಯ ಕಾರಕಗಳನ್ನು ಕುರಿತು ನಿಷ್ಕೃಷ್ಟ ರಾಶ್ಚಾತ್ಮಕ ಮಾಹಿತಿಯನ್ನೂ ಅನುಕೂಲತಮೀಕರಿಸಿದ ಕಾರಕಗಳನ್ನೂ ವ್ಯವಸ್ಥಾಪನೆಗೆ ಒದಗಿಸಲು ನೆರವಾಗುತ್ತದೆ; ಇದರಿಂದ ವ್ಯವಸ್ಥಾಪಕರು ಅಧಿಕೋಪಯುಕ್ತ ನಿರ್ಧರಣೆಗಳನ್ನು ಕೈಗೊಳ್ಳಬಹುದು. ಮೇಲೆ ವಿವರಿಸಿದ ಎರಡು ಪ್ರಜ್ಞೆಗಳಿಗೆ ಇನ್ನೂ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ಆದ್ದರಿಂದ ಇಲ್ಲಿ ಮುಂದಕ್ಕೆ ಉಳಿದ ಮೂರನ್ನು ಮಾತ್ರ ಉದಾಹರಣೆಗಳ ಸಮೇತ ವಿವರಿಸಿದೆ. ಹೀಗೆ ಮಾಡುವಾಗ ಪ್ರತಿಭಾನ (ಇಂಟ್ಯೂಷನ್) ಎಲ್ಲಿ ವಿಫಲವಾಗುತ್ತದೆ ಮತ್ತು ಗಣಕಸಜ್ಜಿತ ವಿಜ್ಞಾನಗಳು ಎಲ್ಲಿ ನೆರವಿಗೆ ಬರುತ್ತವೆ ಎಂಬುದನ್ನು ತೋರಿಸಿದೆ. ಕ್ರೀಡಾ ಸಿದ್ಧಾಂತ (ಗೇಮ್ ಥಿಯೊರಿ); ಮಾರುಕಟ್ಟೆ ಸಂಶೋಧನೆಯನ್ನು ಸೇರಿಸಿದ್ದು ಸಂಖ್ಯಾಕಲನವಿಜ್ಞಾನದ ಪ್ರಜ್ಞೆ, ಗ್ರಾಹಕನ ಅವಶ್ಯಕತೆಗಳು, ಆತ ವಿಧಿಸುವ ನಿರ್ಬಂಧಗಳು ಮತ್ತು ವ್ಯಾಪಾರ ಕ್ಷೇತ್ರದಲ್ಲಿರುವ ಸ್ಪರ್ಧಿಗಳು ಮಂಡಿಸುವ ಮಾರಾಟ ಆಯಕಟ್ಟುಗಳು (ಸೇಲ್ಸ್ ಸ್ಟ್ರಾಟೆಜೀಸ್) ಇವನ್ನೆಲ್ಲ ಇಲ್ಲಿ ಪರಿಗಣಿಸಬೇಕಾಗುತ್ತದೆ. ಕೈಗಾರಿಕಾ ಬೆಳೆವಣಿಗೆ ಕಾರ್ಖಾನೆಗಳ ಸಾಮಗ್ರಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿಲ್ಲ; ಗ್ರಾಹಕರ ಅವಶ್ಯಕತೆಗಳನ್ನು ಮತ್ತು ಅಭಿರುಚಿಗಳನ್ನು ಸಹ ಅವಲಂಬಿಸಿವೆ. ಬೇಡಿಕೆ ಏರಿಳಿತಗಳ ಸಮಸ್ಯೆಗಳು ಒಂದು ಕೈಗಾರಿಕೆಯ ವ್ಯವಸ್ಥಾಪಕನನ್ನು ಸದಾ ಮುತ್ತಿಕೊಂಡಿರುವುವು. ಒಬ್ಬ ಗ್ರಾಹಕನ ಅಭಿರುಚಿಯಲ್ಲಿ ಗಮನಾರ್ಹ ಏರಿಳಿತ ಕಾಣಬಹುದಾದರೂ ಅಧಿಕ ಸಂಖ್ಯೆಯ ಜನರ ಅಭಿರುಚಿಗಳಲ್ಲಿನ ಏರಿಳಿತ ಅತ್ಯಲ್ಪವಾಗಿರುವುದು ಬಲು ಕುತೂಹಲಕಾರಿ. ಗ್ರಾಹಕರ ಒಟ್ಟು ಅಭಿರುಚಿಯ ಅಧ್ಯಯನ ಮಾರುಕಟ್ಟೆ ಸಂಶೋಧನೆಯ ಬಲು ಮುಖ್ಯ ವಿಭಾಗ. ಈ ಒಟ್ಟನ್ನು ಅರಿಯಲು ಒಬ್ಬೊಬ್ಬ ಗ್ರಾಹಕನನ್ನೂ ಸಂದರ್ಶಿಸುವುದು ಅಗತ್ಯವಿಲ್ಲ. ಒಬ್ಬ ಸಂಶೋಧಕ ಗ್ರಾಹಕರ ಒಟ್ಟು ಸಂಖ್ಯೆಯ ಅಲ್ಪಾಂಶದ ಅಭಿರುಚಿಗಳನ್ನು ವಿಶ್ಲೇಷಿಸಿ ಮಾರುಕಟ್ಟೆಯ ಪ್ರವೃತ್ತಿಗಳನ್ನು ಕುರಿತ ತನ್ನ ತೀರ್ಮಾನಗಳನ್ನು ಪಡೆಯಬಹುದು ಎನ್ನುವುದೊಂದು ಸಂಖ್ಯಾಕಲನವಿಜ್ಞಾನದ ಸಾಧಿತ ಅಭಿಗೃಹೀತ (ಆಂಗ್ಲನ್) ಪರಿಶೀಲನೆಯಲ್ಲಿರುವ ಕೈಗಾರಿಕೆ ಒಂದು ಏಕಸ್ವಾಮ್ಯವಾಗಿದ್ದರೆ (ಮು0ಬಾಲಿ) ಸಂಖ್ಯಾಕಲನವಿಜ್ಞಾನದ ವಿಧಾನಗಳ ಮೂಲಕ ನಡೆದ ದತ್ತಾಂತಗಳಿರುವ ತೀರ್ಮಾನಗಳನ್ನು ಪರವರ ಸಾಕು, ಹಾಗಲ್ಲದೇ ಆ ಕೈಗಾಳಿ ಸ್ವರ್ಧೆಯನ್ನು ಎದುರಿಸುವುದಾದಲ್ಲಿ ಸಂತ ಮಾರಾಟಗಳ ಮೇಲೆ ಸ್ಪರ್ಧಿಯ ಮಾರಾಟ ಆಯಕಟ್ಟುಗಳ ಪರಿಣಾಮವನ್ನು ಅಂದಾಜು ಮಾಡುವ ಕಡೆಗೆ ಸಹ ಮಾರುಕಟ್ಟೆ ಸಂಶೋಧನೆಯನ್ನು ತಿರುಗಿಸಲಾಗುತ್ತದೆ. ಈ ಪ್ರಕಾರವಾಗಿ ಪಡೆದ ಮಾಹಿತಿಯನ್ನು ಪರಿಕರ್ಮಗಳ ಸಂಶೋಧನೆಯ ಒಂದು ಶಾಖೆ ಪಕ್ರಮಗೊಳಿಸುತ್ತದೆ. ಇದಕ್ಕೆ ಕ್ರೀಡಾ ಸಿದ್ಧಾಂತ ಎಂದು ಹೆಸರು. ಕ್ರೀಡಾ ಸಿದ್ಧಾಂತ ಆವರಿಸಿರುವ ಸಮಸ್ಯೆಗಳ ಸ್ವಭಾವವನ್ನು ವಿವರಿಸಲು ಬಲು ಸರಳವಾದ ಒಂದು ಉದಾಹರಣೆಯನ್ನು ನೀಡಬಹುದು. ಒಬ್ಬನಿಗೆ ನಾಲ್ಕು ನಿರ್ದಿಷ್ಟ ಮಾರಾಟ ಆಯಕಟ್ಟುಗಳು A,B,C,D ಇವೆಯೆಂದೂ ಆತನ ಸ್ಪರ್ಧಿಗೆ ಐದು ನಿರ್ದಿಷ್ಟ ಮಾರಾಟ ಆಯಕಟ್ಟುಗಳು a,b,c,d,e ಇವೆಯೆಂದೂ ಭಾವಿಸೋಣ. ಆತನಿಗೆ ತನ್ನ ಆಯಕಟ್ಟುಗಳನ್ನು ಮಾತ್ರವಲ್ಲ ತನ್ನ ಸ್ಪರ್ಧಿಯ ಆಯಕಟ್ಟುಗಳನ್ನು ಕೂಡ ಮೌಲೀಕರಿಸಲು ಬೇಕಾದ ವಿಧಾನ ತಿಳಿದಿದೆ ಎಂದು ಭಾವಿಸೋಣ. ಇವನ್ನು ಉಪಯುಕ್ತ ಮೌಲ್ಯಗಳೆಂದು (ಯುಟಿಲಿಟಿ-ವ್ಯಾಲ್ಯೂಸ್) ಕರೆದು ಹೀಗೆ ನಕ್ಷೀಕರಿಸಬಹುದು. ವ್ಯಕ್ತಿಯ ಮಾರಾಟದ ಆಯಕಟ್ಟುಗಳು ಅವನ ಸ್ಪರ್ಧಿಯ ಮಾರಾಟ ಆಯಕಟ್ಟುಗಳು a b C d e 3 -2 -4 3 6 1 -4 7 4 2 2 1 3 -5 0 -3 3 2 4 1 ವ್ಯಕ್ತಿ ಆಯಕಟ್ಟು - ಯನ್ನು ತಳೆದಾಗ ಸ್ಪರ್ದಿ & ಮತ್ತು ಅಯಕಟ್ಟುಗಳನ್ನು ತಳೆದರೆ ಆಗ ವ್ಯಕ್ತಿ ಎರಡು ಗುಣಗಳನ್ನು ಗಳಿಸುತ್ತಾನೆ (ಎಂದರೆ, ೩ ಮತ್ತು ೬ ಕೆಳಗೆ C ಯ ಬಲಕ್ಕೆ ಇರುವ ಸಂಖ್ಯೆಗಳನ್ನು ಕೂಡಿಸುವುದರಿಂದ), ವ್ಯಕ್ತಿ ಆಯಕಟ್ಟು Cಯನ್ನೂ ಸ್ಪರ್ಧೆ ಆಯಕಟ್ಟುಗಳು b ಮತ್ತು d ಗಳನ್ನೂ ತಳೆದಾಗ ವ್ಯಕ್ತಿ 4 ಗುಣಗಳನ್ನು ಕಳೆಗಳುತ್ತಾನೆ. ಸ್ಪರ್ಧೆ ಈ ಏಳನ್ನು ಗ್ರಿ ಒಂದ 6 ಯನ್ನು ಅರ್ಥಕ್ಕೂ ತಳೆದಾಗ ವ್ಯಕ್ತಿಯನ್ನು ಒಂದನ್ನು ದನ್ನು I ನಿರರ್ಗ ತಳೆದರೆ ಆಗ ವ್ಯಕ್ತಿಗೆ ಲಾಭ b 1X(-2x1+6x)+2x(1X1+0X ) = = 3 ಗುಣಗಳು. ಸ್ಪರ್ಧಿಯ ಸಂಯುಕ್ತ ಆಯಕಟ್ಟನ್ನು ಎದುರಿಸಿ ವ್ಯಕ್ತಿ ಆದಷ್ಟು ಹೆಚ್ಚಿನ ಗೆಲ್ಲಂಕವನ್ನು (ಸ್ಟೋರ್) ಪಡೆಯಬೇಕಾದರೆ ವ್ಯಕ್ತಿಯ ಆಯಟ್ಟುಗಳ ಸಂಯೋಜನೆಯನ್ನು ಸೂಕ್ತ ಡಿಗ್ರಿಗಳಲ್ಲಿ ಕಂಡುಹಿಡಿಯುವುದು ಕ್ರೀಡಾ ಸಿದ್ಧಾಂತದ ಹಲವಾರು ಮುಖಗಳಲ್ಲಿ ಒಂದು. ಈ ಗಾತ್ರದ ಒಂದು ಸಮಸ್ಯೆಗೆ ಅತ್ಯುತ್ತಮ ಸಂಯೋಜನೆಯನ್ನು ಕಂಡು ಹಿಡಿಯುವುದು ಸುಲಭದ ಸಂಗತಿ. ಆದರೆ ಬಲು ದೊಡ್ಡ ಸಂಖ್ಯೆಯ ಪ್ರತ್ಯೇಕ ಆಯಕಟ್ಟುಗಳು ಇರುವಾಗ ವ್ಯಾಪಾರ ಸಮಸ್ಯೆಗಳಲ್ಲಿ ಇದು ತೀರ ಸಾಮಾನ್ಯ ಮನುಷ್ಯನ ಪ್ರತಿಭಾನ ವಿಫಲಗೊಳ್ಳುತ್ತದೆ. ಗಣಿತದ ಹಾಗೂ ಗಣಕವಿಜ್ಞಾನಗಳ ನಾಜೂಕುಗಳು (ಸಾಫಿಸ್ಟಿಕೇಶನ್ಸ್) ಇಲ್ಲಿ ಬರಬೇಕಾಗುವುದು. ಮೇಲಿನ ವಿವರಣೆಯಿಂದ ತಿಳಿಯುವುದಿಷ್ಟೆ. ಸ್ಪರ್ಧೆ ಇರುವ ವ್ಯವಹಾರಗಳಲ್ಲಿ ಮಾರಾಟಗಳ ಆಯಕಟ್ಟುಗಳನ್ನು ಆಲೇಖಿಸಲು ಕ್ರೀಡಾ ಸಿದ್ಧಾಂತ ಬಲು ಮೌಲ್ಯವಿರುವ<noinclude></noinclude> jnt13vdmvdtznse8kcfike5b5eyzhqd ಪುಟ:Mysore-University-Encyclopaedia-Vol-6-Part-1.pdf/೨೨ 104 118244 313692 2026-04-30T15:02:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇಲ್ಲಿ ವಲಯಗಳ (ಎಂದರೆ ಸಂಪಾತ ಬಿಂದುಗಳು-ನೋಡ್ಸ್) ಹೆಸರುಗಳನ್ನು ಎಡದಿಂದ ಬಲಕ್ಕೆ ಅನುಭೋಗೀವಲಯಗಳೆಂದೂ ಮೇಲಿನಿಂದ ಕೆಳಕ್ಕೆ ಉತ್ಪಾದಕ ವಲಯಗಳೆಂದೂ ಮುಂದಿನ ಕೋಷ್ಟಕದಲ್ಲಿ ಕಾಣಿಸಿರುವಂತೆ ಬರೆಯಲಾಗುವುದು. ಕೋಷ್ಟಕ... 313692 proofread-page text/x-wiki <noinclude><pagequality level="1" user="Pragathi. BH" /></noinclude>ಇಲ್ಲಿ ವಲಯಗಳ (ಎಂದರೆ ಸಂಪಾತ ಬಿಂದುಗಳು-ನೋಡ್ಸ್) ಹೆಸರುಗಳನ್ನು ಎಡದಿಂದ ಬಲಕ್ಕೆ ಅನುಭೋಗೀವಲಯಗಳೆಂದೂ ಮೇಲಿನಿಂದ ಕೆಳಕ್ಕೆ ಉತ್ಪಾದಕ ವಲಯಗಳೆಂದೂ ಮುಂದಿನ ಕೋಷ್ಟಕದಲ್ಲಿ ಕಾಣಿಸಿರುವಂತೆ ಬರೆಯಲಾಗುವುದು. ಕೋಷ್ಟಕ; ಭಾರತೀಯ ಆರ್ಥಿಕತಾ ಸಮೀಚೀನ ದೃಷ್ಟಿಯಲ್ಲಿ (ಪರ್ ಪೆಕ್ಟಿವ್) 1970-71 ನೆಯ ಸಾಲಿಗೆ ಅಂತರ ಆರ್ಥಿಕತಾ ಹರಿವುಗಳು (1960-61 ರಲ್ಲಿದ್ದ ಉತ್ಪಾದಕ ಬೆಲೆಗಳಲ್ಲಿ ಮತ್ತು ಮಿಲಿಯನ್ ರೂಪಾಯಿಗಳಲ್ಲಿ) ಗಣಕ 6. ವಿದೇಶೀವಿನಿಮಯದ ಗಳಿಕೆಯನ್ನು ಗರಿಷ್ಠಗೊಳಿಸಲು ಅನುಕೂಲವಾಗುವಂತೆ ಅಂತಾ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಸ್ಪರ್ಧಾ ಆಯಟ್ಟುಗಳನ್ನು ಯೋಜಿಸುವುದು 7. ಸಂಶೋಧನೆಗೆ ಹಾಗೂ ಅಭಿವೃದ್ಧಿಗೆ ಮನುಷ್ಯಸಾಮರ್ಥ್ಯವನ್ನೂ ಬಂಡವಾಳವನ್ನೂ ನಿಗದಿ ಮಾಡುವುದು. 8. ದತ್ತ ಸಂಖ್ಯೆಯ ಸಂಚಾರೀ ವಿಕ್ರಯಾಧಿಕಾರಿಗಳು ದತ್ತಸಂಖ್ಯೆಯ ಗಿರಾಕಿಗಳನ್ನು ಭೇಟಿ ಮಾಡಲು ದಕ್ಷವಿಧಾನವನ್ನು ಅಳವಡಿಸುವುದು. ಅನುಭೋಗೀ ವಲಯಗಳು ರಚನೆ | ವಿದ್ಯುತ್ | ಅವಿದ್ಯುತ್ | ಸಾಗಾಣಿಕೆಯ ಸಲಕರಣೆ | ಸಲಕರಣೆ ಉತ್ಪಾದಕ ವಲಯಗಳು 1 ರಚನೆ 2 ವಿದ್ಯುತ್ ಸಲಕರಣೆ ಸಲಕರಣೆ 2 3 4 ಲೋಹ ಕಬ್ಬಿಣ |ಕಬ್ಬಿಣದ | ಸಿಮೆಂಟ್ |ಕಬ್ಬಿಣೇತರ ಇತರ ಉತ್ಪಾದನೆಗಳು | ಮತ್ತು ಅದಿರು ಲೋಹಗಳು [ಖನಿಜಗಳು ಉಕ್ಕು 6 7 8 9 10 435 53 24 3 ಅವಿದ್ಯುತ್ ಸಲಕರಣೆ 24 368 32 8 4 ಸಾಗಾಣಿಕೆಯ ಸಲಕರಣೆ 29 1043 5 ಲೋಹ ಉತ್ಪಾದನೆಗಳು | 1175 38 38 8 7 18 10 6 ಕಬ್ಬಿಣ ಮತ್ತು ಉಕ್ಕು 4242 287 671 1058 1593 2105 10 43 7 ಕಬ್ಬಿಣದ ಅದಿರು 120 8 ಸಿಮೆಂಟ್ 1632 43 9 ಕಬ್ಬಿಣೇತರ ಲೋಹಗಳು) 294 851 100 178 686 168 824 5 102 185 102 22 I0 ಇತರ ಖನಿಜಗಳು ಒಂದು ಉತ್ಪಾದನಾ ವಲಯದಿಂದ ಒಂದು ಅನುಭೋಗೀ ವಲಯಕ್ಕೆ ಇರುವ ಬೇಡಿಕೆಯ ಹರಿವಿನ ಪರಿಮಾಣವನ್ನು ಆ ಉತ್ಪಾದನಾ ವಲಯದ ನೇರಕ್ಕೆ, ಆದರೆ ಆ ಅನುಭೋಗೀವಲಯದ ಕೆಳಗೆ ಬರೆಯಲಾಗುವುದು. ವ್ಯವಸ್ಥೆಯ ಹೆಚ್ಚಿನ ವಿಶ್ಲೇಷಣೆ ಯಲ್ಲಿ ಈ ರೀತಿ ತಯಾರಿಸಲಾದ ಮಾತೃಕೆ ಪ್ರಾರಂಭದ ಬಿಂದು: ಮತ್ತು ಗಣಕಕ್ಕೆ ಉಣಿಸಲು ಇದು ಆದರ್ಶಪ್ರಾಯವಾಗಿದೆ. 1970ನೆಯ ಸಾಲಿಗೆ ಯೋಜನಾಯೋಗದ ಸಮೀಚೀನ ಯೋಜನಾ ವಿಭಾಗ (ಪರ್ಸ್‌ಪೆಕ್ಟಿವ್ ಪ್ಲಾನಿಂಗ್ ಡಿವಿಷನ್) ತಯಾರಿಸಿದ ಅಂತರಕೈಗಾರಿಕಾ ಹರಿವು ಮಾತೃಕೆಯ ಒಂದು ಅಂಶವನ್ನು ಕೋಷ್ಟಕ ತೋರಿಸುತ್ತದೆ. ಸಮೀಚೀನ ಯೋಜನಾ ವಿಭಾಗ ಪರಿಶೀಲಿಸಿದ ವಾಸ್ತವಿಕ ಮಾತೃಕೆ ಹೆಚ್ಚು ಸಂಕೀರ್ಣ. ಅಲ್ಲದೇ ಇದು ಭಾರತೀಯ ಆರ್ಥಿಕತೆಯ ಎಪ್ಪತ್ತರಷ್ಟು ವಲಯಗಳನ್ನು ಒಳಗೊಂಡಿದೆ. ಈ ಮಾತೃಕೆಯ ವಿಶ್ಲೇಷಣೆ ಅದೆಷ್ಟು ಜಟಿಲವಾಗಿದೆ ಎಂದರೆ ಇದನ್ನು ಹೆಚ್ಚು ನಾಜೂಕಾದ ಗಣಕಗಳು ಮಾತ್ರ ನಿರ್ವಹಿಸಬಲ್ಲವು. ಗಣಕದಲ್ಲಿ ವ್ಯವಸ್ಥಾ ವಿಶ್ಲೇಷಣೆಯನ್ನು ಒಬ್ಬಾತ ಮಾಡುವಾಗ ಅವನು ಪರ್ಟ್ ಪ್ರೋಗ್ರಾಮ್ ಇವ್ಯಾಲ್ಯುಯೇಷನ್ ಅಂಡ್ ರಿವ್ಯೂ ಟೆಕ್ನಿಕ್‌ ಎನ್ನುವುದರ ಪ್ರಥಮಾಕ್ಷರ ಸಂಕಲಿತ ರೂಪ), ಕಾಲ ಶ್ರೇಣಿ ವಿಶ್ಲೇಷಣೆ (ಟೈಂ ಸೀರೀಸ್ ಅನಾಲಿಸಿಸ್), ರೇಖೀಯ ಕ್ರಮ ವಿಧಾಯ ಹಾಗೂ ಗತಿ ವೈಜ್ಞಾನಿಕ ಕ್ರಮ ವಿಧಾಯ (ಡೈನಮಿಕ್ ಪ್ರೋಗ್ರಾಮಿಂಗ್)- ಇವೇ ಮುಂತಾದ ಪರಿಕರ್ಮಗಳ ಸಂಶೋಧನೆಯ ವಿಧಾನಗಳನ್ನು ಬಳಸಿಕೊಳ್ಳುತ್ತಾನೆ. ಇತರ ಅನ್ವಯಗಳು: ಪರಿಕರ್ಮಗಳ ಸಂಶೋಧನೆಯ ಅನ್ವಯಗಳು ಅಸಂಖ್ಯಾತ ವಾಗಿವೆ. ಪ್ರಾತಿನಿಧ್ಯಾತ್ಮಕವಾದ ಒಂದು ಸಣ್ಣ ಯಾದಿಯನ್ನು ಇಲ್ಲಿ ಬರೆದಿದೆ. 1. ವಾಹನ ನಿಬಿಡತೆಯನ್ನು ಕಡಿಮೆ ಮಾಡುವಂಥ ಸ್ವಯಂಚಲಿ ವಾಹನ ಸಂಖ್ಯೆಗಳ ಕಾಲವನ್ನೂ ಸರಣಿಯನ್ನೂ ನಿರ್ಧರಿಸುವುದು. 2. ದೊಡ್ಡದಾದ ಬಸ್ ವ್ಯವಸ್ಥೆ ಅಥವಾ ರೈಲು ವ್ಯವಸ್ಥೆಯಲ್ಲಿ ಹಾದಿಗಳನ್ನು ನಿರ್ಧರಿಸುವುದು. ಮತ್ತು ಬಂಡಿಗಳ ಹಾಗೂ ಚಾಲಕ ವರ್ಗದ ಯಾದಿಗಳನ್ನು ಸಿದ್ಧಪಡಿಸುವುದು. 3. ಬೇಡಿಕೆಗಳು, ಬೆಲೆಗಳು ಮೊದಲಾದವುಗಳನ್ನು ಮುನ್ನುಡಿಯುವುದು. ಹವೆಯನ್ನು ಮುನ್ನುಡಿಯುವುದು. 4. ಅದಿರುಗಳನ್ನು ನಿರ್ವಹಿಸುವ ಬಂದರುಗಳಲ್ಲಿ ಹಡಗುಗಳನ್ನು ಖಾಲಿ ಮಾಡುವ ಸೂಚಿಯನ್ನು ತಯಾರಿಸುವುದು. 5. ತಪಶೀಲುಪಟ್ಟಿಯ ನಿಯಂತ್ರಣ, ಉತ್ಪಾದನ ನಿಯಂತ್ರಣ, ಇತ್ಯಾದಿ. 9. ಶಾಲೆ ಕಾಲೇಜುಗಳಿಗೆ ಅತ್ಯಂತ ಸಮರ್ಪಕವಾದ ವೇಳಾಪಟ್ಟಿಗಳನ್ನು ತಯಾರು ಮಾಡುವುದು. 10. ಯುದ್ಧದ ಕ್ರೀಡೆಗಳನ್ನು ಗಣಕದಲ್ಲಿ ಅನುಕರಿಸುವುದು. 11. ರಾಷ್ಟ್ರದ ಗಡಿರೇಖೆಯ ಉದ್ದಕ್ಕೂ ಶತ್ರು ವಿಮಾನಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಪತ್ತೆ ಹಚ್ಚಲು ಅನುಕೂಲವಾಗುವಂತೆ ರಾಡಾರ್ ಉಪಕರಣಗಳನ್ನು ನೆಲೆಗೊಳಿಸುವುದು. 12. ಯುದ್ಧ ರಂಗದ ಮುನ್ನೆಲೆಗೆ ಆಹಾರ ಮತ್ತು ಆಯುಧಗಳನ್ನು ಸಾಗಿಸುವಾಗ ಅವು ನಾಶಗೊಳ್ಳಬಹುದಾದ ಸಂಭಾವ್ಯತ ಅನಿಷ್ಠವಾಗಿರುವಂತೆ ಆ ಪದಾರ್ಥಗಳ ಗುಣವನ್ನೂ ಸಾಗಾಣಿಕೆಯ ಪಥವನ್ನೂ ನಿರ್ಧರಿಸುವುದು. 13. ಒಂದು ರಾಸಾಯನಿಕ ಸಂಯೋಜನೆಯಲ್ಲಿ ಘಟಕಗಳ ಅನುಕೂಲತಮ ಮಿಶ್ರವನ್ನು ನಿರ್ಧರಿಸುವುದು. 14. ಪ್ರದೇಶವಾರು ಇಲ್ಲವೇ ರಾಷ್ಟ್ರಮಟ್ಟದಲ್ಲಿ ಒಲವಿದ್ಯುತ್, ಉಷ್ಣವಿದ್ಯುತ್, ಮತ್ತು ನ್ಯೂಕ್ಲಿಯರ್ ವಿದ್ಯುತ್ ಕೇಂದ್ರಗಳ ಅನುಕೂಲತಮ ಮಿಶ್ರವನ್ನು ನಿರ್ಧರಿಸುವುದು. ಮೇಲೆ ನಮೂದಿಸಿರುವ ಪ್ರತಿಯೊಂದು ಸಮಸ್ಯೆಯೂ ಹತ್ತಾರು, ಇಲ್ಲವೇ ನೂರಾರಷ್ಟು ಕೂಡ, ಚರಗಳನ್ನೂ ಪ್ರತಿಬಂಧಗಳನ್ನೂ ಒಳಗೊಳ್ಳುತ್ತದೆ. ಪರಿಕರ್ಮಗಳ ಸಂಶೋಧನೆಯಲ್ಲಿನ ಸರಳತಮ ಪ್ರಾಯೋಗಿಕ ಪ್ರಶ್ನೆಗಳನ್ನು ಬಿಡಿಸುವುದು ಕೂಡ ಒಬ್ಬ ಮನುಷ್ಯನ ಸಾಮರ್ಥ್ಯಕ್ಕೆ ಮೀರಿದ್ದು. ಅವನ್ನು ಬಿಡಿಸಲು ಇರುವ ಒಂದೇ ಒಂದು ವಿಧಾನವೆಂದರೆ ತೀವ್ರ ವೇಗದ ಅಂಕಗಣಕಗಳ ಉಪಯೋಗ, ಈ ಕಾರಣದಿಂದಾಗಿ ಪರಿಕರ್ಮಗಳ ಸಂಶೋಧನೆ, ಸಾಂಖ್ಯಿಕ ವಿಶ್ಲೇಷಣೆ ಮತ್ತು ಗಣಕ ವಿಜ್ಞಾನವನ್ನು ಒಂದೇ ವಿಜ್ಞಾನ ಪ್ರಕಾರದ ವಿವಿಧ ಮುಖಗಳೆಂದು ಭಾವಿಸಬೇಕಾಗುತ್ತದೆ. 105030ಗದಲ್ಲಿ ಭಾರತ ಗಣಕವನ್ನು ಕುರಿತ ವಿಶ್ವಾಸ ಹಾಗೂ ತಂತ್ರವಿಜ್ಞಾನದಲ್ಲಿ ಚಟುವಟಿಕೆಯನ್ನು ಪ್ರಾರಂಭಿಸಿದ ಮೊದಲ ಕೆಲವು ರಾಷ್ಟ್ರಗಳಲ್ಲಿ ಭಾರತವು ಒಂದು. ಅಂಕತರ್ಕ ಉಪಭಾಗಗಳನ್ನು (ಡಿಜಿಟಲ್ ಲಾಜಿಕ್ ಸಬ್ ಅಸೆಂಭೀಸ್) ನಿರ್ಮಿಸುವ ದಿಶೆಯಲ್ಲಿ ಸ್ವಲ್ಪ ಪೂರ್ವಭಾವೀ ಪ್ರಯತ್ನಗಳನ್ನು ಮಾಡಿದ ಬಳಿಕ 1954ರ ಕೊನೆಯ ಹೊತ್ತಿಗೆ ಪೂರ್ಣ ಪ್ರಮಾಣದ, ಸಾರ್ವತಿಕ ಉದ್ದೇಶದ, ಒಂದು ಎಲೆಕ್ಟ್ರಾನಿಕ್ ಅಂಕಗಣಕವನ್ನು ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ತಯಾರಿಸಬೇಕೆಂಬ ನಿರ್ಧಾರವನ್ನು ತಳೆಯಲಾಯಿತು. ಈ ಮೊದಲ ಪರೀಕ್ಷಣ ಯಂತ್ರದ ಆಲೇಖ್ಯ ಹಾಗೂ ರಚನೆಯಲ್ಲಿ ತೊಡಗಿದ್ದು 1955ರ ತರುಣದಲ್ಲಿ, ಅಕ್ಟೋಬರ್ 1956ರ ವೇಳೆಗೆ ಇದು ಕಾರ್ಯಶೀಲವಾಗಿತ್ತು. ಪೂರ್ಣಪ್ರಮಾಣದ ಯಂತ್ರದ ಆಲೇಖ್ಯವನ್ನು ಸಿದ್ಧಪಡಿಸಿದ್ದು 1957ರ ಪ್ರಾರಂಭದಲ್ಲಿ.<noinclude></noinclude> tnu99gvd78ro3fcjpg1mmbxlro3zio5 ಪುಟ:Mysore-University-Encyclopaedia-Vol-6-Part-1.pdf/೨೪ 104 118245 313694 2026-04-30T15:02:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 98 ಹೇಳಬೇಕು. ಗಣನ ಸಾಮರ್ಥ್ಯ ನಿರ್ಧರಿತವಾಗುವುದು ಗಣಕಗಳ ಸಂಖ್ಯೆಯಿಂದ ಮಾತ್ರವಲ್ಲ, ಅವುಗಳ ಕಾರ್ಯವೇಗ ಹಾಗೂ ಜ್ಞಾಪಕ ಗಾತ್ರವೂ ಇಲ್ಲಿ ಪಾತ್ರ ವಹಿಸುತ್ತವೆ. ಗಣಕಗಳ ಆರ್ಥಿಕತೆ ಹೇಗೆಂದರೆ ಸುಮಾರು 500 ಲಕ್ಷ ರೂಪಾಯಿ ಬೆ... 313694 proofread-page text/x-wiki <noinclude><pagequality level="1" user="Pragathi. BH" /></noinclude>98 ಹೇಳಬೇಕು. ಗಣನ ಸಾಮರ್ಥ್ಯ ನಿರ್ಧರಿತವಾಗುವುದು ಗಣಕಗಳ ಸಂಖ್ಯೆಯಿಂದ ಮಾತ್ರವಲ್ಲ, ಅವುಗಳ ಕಾರ್ಯವೇಗ ಹಾಗೂ ಜ್ಞಾಪಕ ಗಾತ್ರವೂ ಇಲ್ಲಿ ಪಾತ್ರ ವಹಿಸುತ್ತವೆ. ಗಣಕಗಳ ಆರ್ಥಿಕತೆ ಹೇಗೆಂದರೆ ಸುಮಾರು 500 ಲಕ್ಷ ರೂಪಾಯಿ ಬೆಲೆ ಬಾಳುವ ಒಂದು ಬಲು ದೊಡ್ಡ ಗಣಕ ಪ್ರತಿಯೊಂದೂ 50 ಲಕ್ಷ ರೂಪಾಯಿ ಬೆಲೆಬಾಳುವ ಹದಿನೈದು ಮಧ್ಯಮ ಗಾತ್ರದ ಗಣಕಗಳಿಗಿಂತ ಅಧಿಕ ಸಂಖ್ಯೆಯ ಸಮಸ್ಯೆಗಳನ್ನು ಸ್ವೀಕರಿಸಬಲ್ಲುದು. ಆರ್ಥಿಕತೆಯ ಒಲವು ಸದಾ ಬೃಹದ್ಯಂತ್ರಗಳ ಕಡೆಗೇ ಇರುತ್ತದೆ. ಈ ಕಾರಣದಿಂದಾಗಿ ಭಾರತದಂಥ ದೇಶಗಳಲ್ಲಿ ಕೆಲವೇ ಅತಿ ದೊಡ್ಡ ಗಣಕಗಳನ್ನಾದರೂ ಪ್ರಾದೇಶಿಕ ಕೇಂದ್ರಗಳಲ್ಲಿ - ಪ್ರಾಯಶಃ ಒಂದೊಂದು ರಾಜ್ಯಕ್ಕೆ ಒಂದೊಂದರಂತೆ - ಸಂಸ್ಥಾಪಿಸಲು ಅವಕಾಶ ಉಂಟು. ಇಂಥ ಯಂತ್ರಗಳ ತಂತ್ರ ವಿಜ್ಞಾನ ಬಲು ಸಂಕೀರ್ಣ. ಆದ್ದರಿಂದ ನಮ್ಮ ಗಣಕ ಕಾರ್ಖಾನೆ ವಿದೇಶಿ ಕಾರ್ಖಾನೆಗಳ ಹೆಗಲೆತ್ತರವನ್ನು ತಲುಪುವವರೆಗಾದರೂ ವಿದೇಶಗಳಿಂದ ಬೃಹತ್‌ ಸಂಸ್ಥಾಪನೆಗಳನ್ನು ಕೊಳ್ಳುವುದು ಇಲ್ಲವೇ ವಿದೇಶೀ ಸಹಯೋಗದಿಂದ (ಫಾರಿನ್ ಕೊಲಾಬೊರೇಷನ್) ಅವನ್ನು ಸ್ಥಳೀಯವಾಗಿ ತಯಾರಿಸುವುದು ಹೆಚ್ಚು ಮಿತವ್ಯಯವಾದ ಮಾರ್ಗ. ಆದರೆ ರಕ್ಷಣೆಯಲ್ಲೂ ಕೈಗಾರಿಕಾ ಸಂಸ್ಥೆಗಳಲ್ಲೂ ಎದುರಾಗುವ ಕೆಲವು ಅನ್ವಯಗಳಲ್ಲಿ ಚಿಕ್ಕ ಪ್ರಮಾಣದ ಒಳಮನೆ ಗಣಕ ಸೌಕರ್ಯಗಳ (ಇನ್-ಹೌಸ್ ಕಂಪ್ಯೂಟಿಂಗ್ ಫೆಸಿಲಿಟೀಸ್) ಉಪಯೋಗ ಪ್ರಯೋಜನಕಾರಿ. ಇಂಥ ಅವಶ್ಯಕತೆಗಳನ್ನು ಸ್ಥಳೀಯ ಕೈಗಾರಿಕೆ ಮಿತವ್ಯಯದಿಂದ ಪೂರೈಕೆ ಮಾಡಬಲ್ಲದು. ಒಂದು ಅಂದಾಜಿನ ಪ್ರಕಾರ 1980ರಲ್ಲಿ ಗಣಕಗಳ ಅವಶ್ಯಕತೆಯ ಮೌಲ್ಯ ರೂ. 75-500 ಲಕ್ಷದ ವೆಚ್ಚದ ವ್ಯಾಪ್ತಿಯಲ್ಲಿ ಸುಮಾರು 20 ಆಯಾತ ಮಾಡಿದ ಬೃಹದ್ಯಂತ್ರಗಳು ಮತ್ತು ರೂ. 10-75 ಲಕ್ಷ ವೆಚ್ಚದ ವ್ಯಾಪ್ತಿಯಲ್ಲಿ ಸುಮಾರು 700 ಸ್ಥಳೀಯ ಯಂತ್ರಗಳು ಎಂದು ತಿಳಿದು ಬಂದಿದೆ. 1970-80ರ ದಶಕದಲ್ಲಿ ಗಣಕಗಳ ಮೇಲೆ ಹೂಡಲಾಗುವ ಒಟ್ಟು ಬಂಡವಾಳ ರೂ. 200 ಕೋಟಿಗಳೆಂದು ಅಂದಾಜು ಮಾಡಲಾಗಿದೆ. 1990ರ ವೇಳೆಗೆ ಬಂಡವಾಳ ಹೂಡಿಕೆಯ ಈ ಅಂದಾಜು ರೂ. 1000 ಕೋಟಿಗಳವರೆಗೂ ಏರಿತು. ಮೇಲಿನ ವಿವರಣೆಯಿಂದ ಭಾರತ ಈ ಬಲು ಮುಖ್ಯ ಕ್ಷೇತ್ರದಲ್ಲಿ ತನ್ನ ತಂತ್ರವೈಜ್ಞಾನಿಕ ಅಧೋರಚನೆಯನ್ನು ಬೆಳೆಸಲು ಬಲು ಕಾತರತೆಯಿಂದ, ಆದರೆ ಯಶಸ್ವಿಯಾಗಿ, ಪ್ರಯತ್ನಿಸುತ್ತಿದೆಯೆಂದು ಸ್ಪಷ್ಟವಾಗುವುದು. ಗಣಕವನ್ನು ಉಪಯೋಗಿಸುವ ಮುನ್ನ ಸಾರ್ವತ್ರಿಕೋದ್ದೇಶ ಕ್ರಮವಿಧಿಗಳು, ವಿಶೇಷೋದ್ದೇಶ ಕ್ರಮವಿಧಿಗಳು ಮತ್ತು ಸಂಗ್ರಾಹ'ಗಳಂಥ (ಕಂಪೈಲರ್ಸ್‌) ಗಣಕ ವ್ಯವಸ್ಥೆ ಕ್ರಮವಿಧಿಗಳು ಇವೇ ಮೊದಲಾದ ಗಣಕ ತಂತ್ರಾಂಶದ ಬೆಳೆವಣಿಗೆಯಲ್ಲಿ ಸಾಕಷ್ಟು ಚಟುವಟಿಕೆ ಅಗತ್ಯ. ಈ ಬೆಳವಣಿಗೆಗೆ ಮನುಷ್ಯ ಸಾಮರ್ಥ್ಯ ವಿಪುಲವಾಗಿ ಬೇಕು. ಆದ್ದರಿಂದ ಭಾರತದಂಥ ದೇಶಕ್ಕೆ ಇದು ಆದರ್ಶಮಾನವಾಗಿ ಹೊಂದುತ್ತದೆ. ಈ ಕ್ಷೇತ್ರದಲ್ಲಿ ಕೂಡ ಭಾರತ ಹಿಂದೆ ಬಿದ್ದಿಲ್ಲ. ತಂತ್ರಾಂಶದ ಬೆಳೆವಣಿಗೆಗೆ ಸಾಕಷ್ಟು ಸಂವೇಗ (ಮೊಮೆಂಟಂ) ಲಭಿಸಿದೆ. ದೇಶದಲ್ಲಿ ಸಾಕಷ್ಟು ದೀರ್ಘಕಾಲದ ಬೌದ್ಧಿಕ ಅನ್ವೇಷಣೆ ನಡೆದಿರುವುದರಿಂದ ಗಣಿತದ ಒಂದು ಪರಂಪರೆ ಇರುವುದೇ ಇದರ ಕಾರಣ. ಅಧಿಕ ಸಂಖ್ಯೆಯಲ್ಲಿ ಎಂಜಿನಿಯರುಗಳೂ ವಿಜ್ಞಾನಿಗಳೂ ಗಣಕದ ಉಪಯೋಗದಿಂದ ಲಾಭ ಪಡೆಯುತ್ತಿವೆ. ತಂತ್ರಾಂಶಗಳನ್ನು ತಯಾರಿಸುವ ಉದ್ಯಮಗಳು ದೇಶದಲ್ಲಿ ಬೆಳೆಯುತ್ತಿವೆ. ಜಾಗತಿಕ ಖ್ಯಾತಿ ಪಡೆದು ದೇಶಕ್ಕೆ ಅಮೂಲ್ಯವಾದ ವಿದೇಶಿ ವಿನಿಮಯವನ್ನು ಗಳಿಸಿಕೊಟ್ಟಿವೆ ಈ ಪ್ರವೃತ್ತಿಗಳನ್ನು ಬಹಿರ್ವೇಶಿಸಿ (ಎಕ್ಸ್‌ಟ್ರಾಪೊಲೇಟಿಂಗ್) ಯಂತ್ರಾಂಶ ಹಾಗೂ ತಂತ್ರಾಂಶಗಳ ಬೆಳವಣಿಗೆಗಳಲ್ಲಿ ಭಾರತ ಪ್ರಪಂಚದ ಗಣಕಗಳ ಪಟದಲ್ಲಿ ತನ್ನ ಸ್ಥಾನ ಪಡೆಯುತ್ತಿದೆ ಎಂದು ಭವಿಷ್ಯ ನುಡಿಯಬಹುದು. ಗಣಕಗಳ ಸಾಮಾಜಿಕ ಪರಿಣಾಮಗಳು: ಸ್ವಯಂಚಾಲಿತ್ವದ ಸಮಸ್ಯೆಯನ್ನು ಸ್ಪಷ್ಟವಾಗಿ ಒಡ್ಡಿರುವುದು ವಿರಳ ಮತ್ತು ನಿರಪೇಕ್ಷವಾಗಿ ವಿಶ್ಲೇಷಿಸಿರುವುದು ಅತ್ಯಪೂರ್ವ, ಇತರ ಯಂತ್ರಗಳನ್ನು ನಿಯಂತ್ರಿಸಲು ಉಪಯೋಗಿಸುವ ಗಣಕಗಳಂಥ ಯಂತ್ರಗಳನ್ನೂ ಆ ಮೊದಲೇ ಮನುಷ್ಯ ಸಾಮರ್ಥ್ಯ ನಿರ್ವಹಿಸಿದ ಪಕ್ರಮ ಹಾಗೂ ಗಣನೆಗಳನ್ನೂ ಕುರಿತು ಸ್ವಯಂಚಾಲಿತ್ವ, ಈ ಮೊದಲೇ ಖಂಡ 1ರಲ್ಲಿ ನೋಡಿರುವಂತೆ ವಿಚಾರ ಮಾಡುವುದು. ಸ್ವಯಂಚಾಲಿತ್ವದಲ್ಲಿ ಹಲವಾರು ವರ್ಗಗಳಿವೆ. ಆದ್ದರಿಂದ ಗಣಕಗಳ ಸಾಮಾಜಿಕ ಪರಿಣಾಮಗಳನ್ನು ವಿಶ್ಲೇಷಿಸುವಾಗ ಇವುಗಳ ನಡುವೆ ಸ್ಪಷ್ಟವಾಗಿ ವ್ಯತ್ಯಾಸವನ್ನು ಕಾಣುವುದು ತೀರ ಅನಿವಾರ್ಯ. ಈ ವರ್ಗಗಳು ಪ್ರಧಾನವಾಗಿ (1) ಕಾರ್ಖಾನೆ ಸ್ವಯಂಚಾಲಿತ್ವ, (2) ಕಚೇರಿ ಸ್ವಯಂಚಾಲಿತ್ವ, (3) ಆಲೇಖ್ಯ ಸ್ವಯಂಚಾಲಿತ್ವ ಮತ್ತು (4) ನಿರ್ಧರಣೆ ಸ್ವಯಂಚಾಲಿತ್ವ (ಡಿಸಿಷನ್ ಆಟೊಮೇಷನ್), ಗಣಕ ಪರಿಕರ್ಮಗಳ ಸಂಶೋಧನೆಯ ವಿಧಾನಗಳಂಥ ಗಣಕಸಜ್ಜಿತ ನಿರ್ಧರಣೆ ಕೈಗೊಳ್ಳುವ ಪಕ್ರಮಗಳು ಭಾರತದಂಥ ಅಭಿವೃದ್ಧಿಶೀಲ ದೇಶಗಳಿಗೆ ಒದಗಿಸುವ ಅವಕಾಶವನ್ನು ಈ ಮೊದಲೇ ಚರ್ಚಿಸಲಾಗಿದೆ. ಯಾವ ದೇಶದಲ್ಲೂ ನಿರ್ಧರಣೆ ಕೈಗೊಳ್ಳುವಳಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪರ್ಯ ನಾ ಸ್ವಂತಸಂಚಲನ ಗೊಳಿಸಿರುವುದಿಲ್ಲ. ಪ್ರಸಕ್ತ ಕಾಲದಲ್ಲಿ ಇಂಥ ಒಂದು ಯೋಜನೆಯನ್ನು ಯಾರೂ ಗಂಭೀರವಾಗಿ ಪ್ರತಿಪಾದಿಸುತ್ತಲೂ ಇಲ್ಲ. ಅವಧಾರಣೆ ಇರುವುದು ಗಣಕಗಳನ್ನು ನಿರ್ಧರಣೆ ಕೈಗೊಳ್ಳುವಿಕೆಯಲ್ಲಿ ಪರಿಣಾಮಕಾರಿ ಹತ್ಯಾರುಗಳಾಗಿ ಉಪಯೋಗಿ ಸುವುದರಲ್ಲಿ. ಇದೇ ಪ್ರಕಾರ ಆಲೇಖ್ಯ ಸ್ವಯಂಚಾಲಿತ್ವ (ಡಿಸೈನ್ ಆಟೋಮೇಷನ್) ಗಣಕಗಳನ್ನು ಅನುಕೂಲತಮ ಆಲೇಖ್ಯಗಳನ್ನು ಪಡೆಯುವ ಪರಿಣಾಮಕಾರೀ ಹತ್ಯಾರುಗಳಾಗಿ ಪಡೆಯುವುದನ್ನು ಕುರಿತು ಇದೆ; ಎಂಜಿನಿಯರಿಂಗ್ ಆಲೇಖ್ಯಗಳು, ವಾಸ್ತು ಶಿಲ್ಪದ ಆಲೇಖ್ಯೆಗಳು, ಇತ್ಯಾದಿ, ಅಲೇಖ್ಯ ಎಂಜಿನಿಲತುರನನ್ನು ಇದು ವಿಸ್ಥಾಪಿಸಲಾರದು. ಆದರೆ ಇದು ಆತನಿಗೆ ಯಾವ ಮನುಷ್ಯನೂ ತನ್ನ ಕೈ ಗಣನೆಗಳಿಂದ ಮಾಡಲಾಗದಂಥ ವ್ಯಾಪಕ ಗಣನೆಗಳನ್ನು ಒದಗಿಸಿ ಅವನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೆರವಾಗಬಲ್ಲುದು. ಗಣಕಗಳ ಈ ಎರಡು ಅನ್ವಯಗಳಲ್ಲೂ ಮನುಷ್ಯರನ್ನು ವಿಸ್ಥಾಪಿಸುವ ಸಮಸ್ಯೆ ಎದುರಾಗುವುದಿಲ್ಲ ಎಂಬುದು ಸ್ಪಷ್ಟ. ಈ ಸನ್ನಿವೇಶಗಳಲ್ಲಿ ಗಣಕಗಳು ವಿಶ್ಲೇಷಣೆಗಳನ್ನು, ಅಭ್ಯಾಸಗಳನ್ನು, ಹಾಗೂ ಅನುಕರಣೆಗಳನ್ನು (ಸಿಮ್ಯುಲೇಷನ್ಸ್) ನಿರ್ವಹಿಸುವುದರಲ್ಲಿ ನೆರವಾಗುತ್ತವೆ. ಕೇವಲ ಮನುಷ್ಯರಿಂದ ಇವನ್ನು ಆಗಗೊಳಿಸುವುದು ಅಸಾಧ್ಯ. ಭಾರತದಲ್ಲಿ ಹೆಚ್ಚಿನ ಮತಭೇದ ತಲೆದೋರಿರುವ ವಿವಾದವೆಂದರೆ ಕಚೇರಿ ಸ್ವಯಂಚಾಲಿತ್ಯ, ಸಮಸ್ಯೆಯ ಗಾತ್ರವನ್ನು ಬಾಧಿಸುವ (ಕ್ವಾಂಟಿ) ಒಂದು ವಿಶ್ಲೇಷಣೆಯನ್ನು ಈಗ ವರದಿ ಮಾಡುತ್ತೇವೆ. ಲೆಕ್ಕಣಿಗರು (ವೈಟ್ ಕಾಲರ್ ವರ್ಗ‌) ಮಾಡಬಹುದಾದಂಥ ಕೆಲಸಗಳನ್ನು ಮಾಡುವ ಆಡಳಿತದ ಮತ್ತು ವ್ಯಾಪಾರದ ದತ್ತಾಂಶ -ಪಕ್ರಮೀಕರಣ (ಅಟಾಸೆಸ್ಸಿಂಗ್) 28 ಕಟ್ಟಿಯೊಳಗೆ' 1970ರಲ್ಲಿ ಸುಮಾರು 100 ಸಂಸ್ಥಾಪನೆಗಳು ಮಾತ್ರ ಕೆಲಸ ಮಾಡುತ್ತಿದ್ದುವು. ಇವುಗಳ ಪೈಕಿ ಜೀವವಿಮಾ ಕಾರ್ಪೊರೇಷನ್, ಬ್ಯಾಂಕುಗಳು ಮತ್ತು ರೈಲ್ವೇಗಳಲ್ಲಿದ್ದ ಸಂಸ್ಥಾಪನೆಗಳ ಸಂಖ್ಯೆ ಸುಮಾರು 20. ಈ ಸಂಸ್ಥೆಗಳಲ್ಲೇ ಸ್ವಯಂಚಾಲಿತ್ವವನ್ನು ಕುರಿತ ವಿವಾದ ಇರುವುದು. ಇದೇ ವೇಳೆ 80 ಇತರ ಸಂಸ್ಥೆಗಳು ಕಚೇರಿಸ್ವಯಂಚಾಲಿತ್ವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದುವು. ಅವುಗಳಲ್ಲಿ ಯಾವುದೇ ವಿಧವಾದ ವಿವಾದ ಎದ್ದಿರಲಿಲ್ಲ ಎಂಬುದನ್ನು ಗಮನಿಸಬೇಕು. ಆದ್ದರಿಂದ ಗಣಕಗಳನ್ನು ಉಪಯೋಗಿಸುತ್ತಿರುವ ಉದ್ಯಮಗಳು, ಕಾರ್ಮಿಕರಿಗೆ ಪ್ರಪಂಚದ ನೆರವಿನಲ್ಲಿ ಸ್ವಯಂಚಾಲಿತ್ವದ ಲಾಭ ನಷ್ಟಗಳನ್ನು ಕುರಿತು ಶಿಕ್ಷಣ ನೀಡಿ, ದೀರ್ಘಕಾಲದಲ್ಲಿ ಹೇಗೆ ಗಣಕಗಳ ಉಪಯೋಗ ಉದ್ಯೋಗದ ವಿಭವವನ್ನು (ಎಂಪ್ಲಾಯೆಂಟ್ ಪೊಟೆನ್ಸಿಯಲ್) ಹೆಚ್ಚಿಸಬಲ್ಲುದು ಎಂಬುದನ್ನು ಶ್ರುತಪಡಿಸಬೇಕಾದದ್ದು ಅಗತ್ಯ ಎಂದು ಇದರಿಂದ ಅರ್ಥವಾಗುತ್ತದೆ. ಕಚೇರಿ ಉದ್ಯೋಗದ ಮೇಲೆ ಗಣಕಗಳ ಪರಿಣಾಮವನ್ನು ಯು. ಕೆ ಸರ್ಕಾರದ ಕಾರ್ಮಿಕ ಸಚಿವಾಲಯದ ಒಂದು ಹೊತ್ತಗೆ (ಮ್ಯಾನ್ ಪವರ್ ಸ್ಟಡೀಸ್ ನಂ 4, 1965) ಸಾಕಷ್ಟು ಆಳವಾಗಿ ಚರ್ಚಿಸಿದೆ. ಕಚೇರಿ ನೌಕರಿಗಳ ಮೇಲೆ ಎಡಿಪಿಯ ಸಂಘಟ್ಟನೆ (ಅಡ್ಮಿನಿಸ್ಟ್ರೇಟಿವ್ ಡಾಟಾ ಪ್ರೋಸೆಸಿಂಗ್- ಆಡಳಿತೆಯ ದತ್ತಾಂಶಗಳ ಪಕ್ರಮೀಕರಣ) ಮತ್ತು ಎಡಿಪಿ ಕೆಲಸದ ಸ್ವಭಾವಗಳನ್ನು ಒಂದು ಹೊಸ ಉದ್ಯೋಗ ರೂಪ ಎಂಬುದಾಗಿ ಆ ವರದಿ ಪರಿಶೀಲಿಸುತ್ತದೆ. ಈ ವರದಿ ಮುಖ್ಯಾಂಶಗಳನ್ನು ಇಲ್ಲಿ ಕ್ರೋಡೀಕರಿಸಿದೆ. “ಪರಿವಾರ ವ್ಯವಸ್ಥೆಗಳನ್ನೂ ಸರಂಜಾಮುಗಳನ್ನೂ ಒಳಗೊಂಡಂತೆ ಒಂದು ಗಣಕ ಇಂದಿಗೂ ಕಚೇರಿಯಲ್ಲಿನ ಒಂದು ಯಂತ್ರಾವಳಿಗಿಂತ ಬೇರೆಯಾದ ವಸ್ತುವೇನೂ ಅಲ್ಲ. ಹಲವಾರು ಸಂಖ್ಯೆಯ ಸವಿವರ ಅಂಶಗಳೂ ಗಣನೆಗಳೂ ಇದ್ದು ಅವನ್ನು ಅಧಿಕ ವೇಗ ಹಾಗೂ ನಿಷ್ಕೃಷ್ಟತೆಗಳಿಂದ ವಿಶ್ಲೇಷಿಸಿ ಒಪ್ಪ ಮಾಡಬೇಕಾದಲ್ಲಿ ಗಣಕ ಬಲು ಯಶಸ್ವಿಯಾಗಿ ಉತ್ಕರ್ಷ ಹೊಂದುತ್ತಿದೆ. ವೈಯಕ್ತಿಕವಾಗಿ ನಡೆಸಲೇಬೇಕಾದ ಕಛೇರಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಉಂಟು-ಬಿಕರಿ, ವ್ಯಾಪಾರದ ಚರ್ಚೆ, ವೈಯಕ್ತಿಕ ಕಾಗದಗಳನ್ನು ಬರೆದು ಬೆರಳಚ್ಚಿಸುವುದು, ಕಾರ್ಯನಿರ್ವಹಣೆಯ ಕೆಲಸ (ಸೆಕ್ರೆಟೇರಿಯೆಲ್ ವರ್ಕ್‌) ಇವೂ ಈಗ ಗಣಕೀಕರಣಗೊಂಡಿವೆ. ಕಚೇರಿಯ ಮೇಲೆ ಗಣಕಗಳ ಪರಿಣಾಮ ಬೇರೆಯೇ ಮತ್ತು ಅದೊಂದು ಬಲು ಸಂಕೀರ್ಣವಾದ ಪ್ರಮೇಯ, ಏಕೆಂದರೆ ಈ ಎಡಿಪಿ ವ್ಯವಸ್ಥೆಗಳು ತಮ್ಮ ಸಂಸ್ಥಾಪನೆಗೆ ಮೊದಲು ಇದ್ದ ಹಲವಾರು ಕೆಲಸಗಳನ್ನು (ಜಾಬ್) ಮಾತ್ರವಲ್ಲದೇ ಆಮೇಲೂ ಸಾಕಷ್ಟು ಕಾರ್ಯವನ್ನು ತಾವೇ ಮಾಡುತ್ತಿವೆ. ಬೇರೆ ಸನ್ನಿವೇಶಗಳಲ್ಲಿ ಇಂಥ ಕಾರ್ಯ ಜನರಿಗೆ ಸಾಷ್ಟು ಉದ್ಯೋಗಾವಕಾಶಗಳನ್ನು ಒದಗಿಸುತ್ತಿತ್ತು<noinclude></noinclude> o570yydig0qcgp0snxokonvzsu0r63n ಪುಟ:Mysore-University-Encyclopaedia-Vol-6-Part-1.pdf/೪೬ 104 118246 313695 2026-04-30T15:02:33Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿಗಾರಿಕೆ ನಾಳಗಳಂತೆ ಮತ್ತು ಸಿರಗಳಂತೆ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಸತು ಮೊದಲಾದ ಲೋಹಖನಿಜಗಳು ಹೀಗೆ ಸಿಕ್ಕುತ್ತವೆ. ಕಲ್ಕಾರು, ಗ್ರಾಫೈಟ್ ಮೊದಲಾದ ಅಲೋಹ ಖನಿಜಗಳೂ ಹೀಗೆ ಸಿಕ್ಕುತ್ತವೆ. ಪದರಗಳ ಮೇಲಿರುವ ಹೊರೆಯನ... 313695 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣಿಗಾರಿಕೆ ನಾಳಗಳಂತೆ ಮತ್ತು ಸಿರಗಳಂತೆ ಚಿನ್ನ, ಬೆಳ್ಳಿ, ತಾಮ್ರ, ಸೀಸ, ಸತು ಮೊದಲಾದ ಲೋಹಖನಿಜಗಳು ಹೀಗೆ ಸಿಕ್ಕುತ್ತವೆ. ಕಲ್ಕಾರು, ಗ್ರಾಫೈಟ್ ಮೊದಲಾದ ಅಲೋಹ ಖನಿಜಗಳೂ ಹೀಗೆ ಸಿಕ್ಕುತ್ತವೆ. ಪದರಗಳ ಮೇಲಿರುವ ಹೊರೆಯನ್ನು ಮೊದಲು ತೆಗೆದು ದೂರಕ್ಕೆ ಸಾಗಿಸಿ, ಅದಿರಿರುವ ನಿಕ್ಷೇಪದಲ್ಲಿ ಗುಂಡಿಗಳನ್ನು ತೋಡಿ ಕಬ್ಬಿಣದ ಅದಿರು, ಸುದ್ದಿ ಮಣ್ಣು, ಸುಣ್ಣಕಲ್ಲು, ಮೊದಲಾದವನ್ನು ತೆಗೆಯಬಹುದು. ಖನಿಜ ಸಿರ ಮತ್ತು ಎಳೆಗಳನ್ನು ಅವು ಸಿಕ್ಕುವ ಕಲ್ಲಿನ ಬಂಡೆಯನ್ನು ಒಡೆದು ಬೇರ್ಪಡಿಸ ಬೇಕಾಗುತ್ತದೆ. ಕೆಲವು ನಿಕ್ಷೇಪಗಳಲ್ಲಿ ಖನಿಜಗಳ ಹರಳುಗಳು ಚದರಿ ಹೋಗಿರುತ್ತವೆ ಅಥವಾ ಲೋಹಗಳು ಸೂಕ್ಷ್ಮ ಕಣಗಳಂತೆ ಸಿಕ್ಕುತ್ತವೆ. ಸಾಮಾನ್ಯವಾಗಿ ಚಿನ್ನದ ಗಣಿಗಳಲ್ಲಿ ಕೆಲಸ ಮಾಡುವವರು ತಾವು ತೋಡಿ ತೆಗೆಯುವ ಚಿನ್ನವನ್ನೇ ನೋಡಿರುವುದಿಲ್ಲ. ಬಹಳ ಸಾಮರ್ಥ್ಯಯುತವಾದ ಸೂಕ್ಷ್ಮದರ್ಶಕ ಯಂತ್ರಗಳ ಸಹಾಯದಿಂದ ಮಾತ್ರ ಆ ಚಿನ್ನದ ಕಣಗಳನ್ನು ನೋಡಬಹುದಷ್ಟೆ. ಅಂಥ ಸಂದರ್ಭಗಳಲ್ಲಿ ಲೋಹಕ್ಕೂ ಶಿಲೆಗೂ ಇರುವ ಪ್ರಮಾಣ ಅತ್ಯಲ್ಪ. ತಾಮ್ರದ ಗಣಿಗಳಲ್ಲಿ ಸಾಮಾನ್ಯವಾಗಿ ಲೋಹಾಂಶ ಶೇ.2 ಕ್ಕಿಂತ ಕಡಿಮೆ ಇರುತ್ತದೆ. ಶೇ.0.7 ತಾಮ್ರವಿದ್ದರೆ 1 ಟನ್ ಲೋಹವನ್ನು ಪಡೆಯಲು ಸುಮಾರು 140 ಟನ್ ಶಿಲೆಯನ್ನು ತೋಡಬೇಕಾಗುತ್ತದೆ. ಅಂಥ ಅದಿರನ್ನು ತೆಗೆದು ದೂರದೇಶಗಳಿಗೆ ಸಾಗಿಸುವ ವೆಚ್ಚ ದುಬಾರಿ ಆಗುವುದರಿಂದ ಅನೇಕ ಲೋಹದ ಅದಿರುಗಳನ್ನು ಗಣಿಯಲ್ಲಿ ಇಲ್ಲವೇ ಅದರ ಸಮೀಪದಲ್ಲಿ ಬೇಡದ ಶಿಲಾವಸ್ತುಗಳಿಂದ ಬೇರ್ಪಡಿಸಿ ಸಾಂದ್ರೀಕರಿಸಿ ಕಳುಹಿಸುತ್ತಾರೆ. ಇದಕ್ಕೆ ಲೋಹವಿದ್ಯೆಯ ಸಹಕಾರ ಅತ್ಯಗತ್ಯ. ಖನಿಜಗಳ ಶುದ್ದೀಕರಣ : ಕೆಲವು ಮುಖ್ಯ ವಿಧಾನಗಳನ್ನು ಇಲ್ಲಿ ವಿವರಿಸಿದೆ. 1 ಸಾರವರ್ಧನೆ : ಖನಿಜಗಳನ್ನು ನೀರಿನಲ್ಲಿ ಕೈಯಿಂದಾಗಲಿ ಯಂತ್ರದಿಂದಾಗಲಿ ತೊಳೆದು ಅವುಗಳ ಜೊತೆಯಲ್ಲಿರುವ ಕಲ್ಲು, ಮಣ್ಣು ಮೊದಲಾದ ವಸ್ತುಗಳನ್ನು ಬೇರ್ಪಡಿಸಬಹುದು. ಗಣಿಯ ಹೊರಗೆ ಗಂಡಸರೂ ಹೆಂಗಸರೂ ಕೈಯಿಂದಲೇ ದಪ್ಪ ದಪ್ಪ ಅದಿರಿನ ಚೂರುಗಳನ್ನು ಅನುಪಯುಕ್ತ ವಸ್ತುಗಳಿಂದ ಆರಿಸಿ ಬೇರ್ಪಡಿಸಬಹುದು; ಅಥವಾ ವಂದರಿಗಳಿಂದ ಸೋಸಿ ಬೇರೆ ಬೇರೆ ದರ್ಜೆಗಳಿಗೆ ವಿಂಗಡಿಸಬಹುದು. ಗಣಿಯ ಒಳಗೆ ಅದಿರನ್ನು ಗಂಡಸರು ಆರಿಸಿ ಮೇಲಕ್ಕೆ ಸಾಗಿಸಬಹುದು. 2 ಚೂರ್ಣಿಕರಣ : ಅದಿರು ಸಿಕ್ಕುವ ಶಿಲೆಯನ್ನು ಜಜ್ಜಿ ಪುಡಿಮಾಡಿ ತೊಳೆದರೆ ಹಗುರವಾದ ಮಣ್ಣು ಕೊಚ್ಚಿಕೊಂಡು ಹೋಗುವುದು; ಅದಿರಿನ ತೂಕವಾದ ಕಣಗಳು ಉಳಿಯುತ್ತವೆ. ಜಾಂಬಿಯದ ತಾಮ್ರಗಣಿಗಳಲ್ಲಿ ಹೀಗೆ ಮಾಡುತ್ತಾರೆ. 3 ಪ್ಲವನ (ಪ್ರೊಟೇಷನ್) : ಚೆನ್ನಾಗಿ ಅರೆದು ಪುಡಿ ಮಾಡಿದ ಅದಿರನ್ನು ಎಣ್ಣೆಯಂತಿರುವ ನೊರೆಯಿಂದ ಕೂಡಿದ ರಾಸಾಯನಿಕ ದ್ರವವಸ್ತುವಿನಲ್ಲಿ ಹಾಕಿ ಕಲಕುತ್ತಾರೆ. ಆಗ ಮಣ್ಣಿನಂತಿರುವ ವಸ್ತು ತಳಕ್ಕೆ ಮುಳುಗುತ್ತದೆ. ಆದಿರಿನ ಕಣಗಳು ಮೇಲಕ್ಕೆ ಬರುವ ನೊರೆಯ ರಾಶಿಗೆ ಅಂಟಿಕೊಳ್ಳುತ್ತವೆ. ಈ ಮುದ್ದೆಯನ್ನು ಕೆನೆಯಂತೆ ತೆಗೆದು ತೊಳೆದು ಒಣಗಿಸುತ್ತಾರೆ. ಕಶಲಗಳಿಂದ ಅದಿರನ್ನು ಈ ಪ್ರಕಾರ ಬೇರ್ಪಡಿಸಿದರೆ ಲೋಹಾಂಶ ಹೆಚ್ಚುತ್ತದೆ. ಇದಕ್ಕೆ ಸಾರವರ್ಧಿತ ಅದಿರು (ಓರ್ ಕಾನ್ಸಂಟ್ರೇಟ್) ಎಂದು ಹೆಸರು. ಪ್ಲವನ ವಿಧಾನದಲ್ಲಿ ಬೇರೆ ಬೇರೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಎರಡು ಮೂರು ಲೋಹಗಳನ್ನು ಬೇರ್ಪಡಿಸಬಹುದು. ಮಿಶ್ರಲೋಹದ ಅದಿರುಗಳ ಬಳಕೆಯಲ್ಲಿ ಇದಕ್ಕೆ ಪ್ರಾಶಸ್ಕೃ ಉಂಟು. ತಕ್ಕ ಇಂಧನ ಅಥವಾ ವಿದ್ಯುಚ್ಛಕ್ತಿ ಗಣಿಯ ಬಳಿಯಲ್ಲೇ ದೊರೆತರೆ ಈ ಅದಿರಿನ ಸಾರವನ್ನು ಕುಲುಮೆಯಲ್ಲಿ ಕರಗಿಸಿ ಲೋಹವನ್ನು ಬೇರ್ಪಡಿಸಬಹುದು. ಬಳಿಕ ಇದನ್ನು ಶುದ್ಧಿ ಮಾಡಿ, ಸಂಸ್ಕರಿಸಿ ಬೇಕಾದಂತೆ ಬಳಸಿಕೊಳ್ಳಬಹುದು. ಇತರ ವಿಧಾನಗಳು : ಇವುಗಳಲ್ಲದೆ ವಾಯು ಇಲ್ಲವೇ ಸೂಜಿಗಲ್ಲು ಇಲ್ಲವೇ ರಾಸಾಯನಿಕ ವಿಧಾನಗಳಿಂದ ಕೂಡ ಅದಿರಿನ ಲೋಹಾಂಶವನ್ನು ಹೆಚ್ಚಿಸಬಹುದು. ಪ್ರಪಂಚದ ಮಾರುಕಟ್ಟೆ ಮತ್ತು ಗಣಿಗಾರಿಕೆಗೆ ಇರುವ ಸಂಬಂಧ : ಪ್ರಪಂಚದ ಮಾರುಕಟ್ಟೆಯಲ್ಲಿ ಒಂದು ಲೋಹದ ಬೆಲೆಯಲ್ಲಿ ಆಗುವ ವ್ಯತ್ಯಾಸಗಳಿಂದ ಅತ್ಯಲ್ಪ ಪ್ರಮಾಣದ ಲೋಹಾಂಶವಿರುವ ಅದಿರಿನ ಗಣಿಯನ್ನು ಮುಚ್ಚಬೇಕಾಗಿಬರಬಹುದು; ಅಥವಾ ಅಲ್ಲಿ ಮತ್ತೆ ಕೆಲಸಮಾಡುವ ಅವಕಾಶ ಒದಗಬಹುದು. ಹಿಂದೆ ಉಪೇಕ್ಷಿಸಿದ್ದ ನಿಕ್ಷೇಪಗಳನ್ನು ಅದಿರುಗಳ ಸಾರವರ್ಧನ ಮತ್ತು ಸಂಸ್ಕರಣ ವಿಧಾನಗಳಲ್ಲಿ ಇತ್ತೀಚೆಗೆ ಆಗಿರುವ ಸಂಶೋಧನೆಗಳಿಂದ ಬಳಸುವ ಅವಕಾಶ ಉಂಟಾಗಬಹುದು. ಅನೇಕ ಅದಿರುಗಳಲ್ಲಿ ರಂಜಕ ಮೊದಲಾದ ಕಲ್ಮಲಗಳನ್ನು ಸುಲಭವಾಗಿ ಬೇರ್ಪಡಿಸುವಂಥ ಹೊಸ ರಾಸಾಯನಿಕ ವಿಧಾನಗಳು ಈಚೆಗೆ ಪ್ರಕಟವಾಗಿವೆ. ಬೇರೆ ಹೊಸ ವಿಧಾನಗಳು ಮುಂದೆಯೂ ಬೆಳಕಿಗೆ ಬರಬಹುದು. ಅವನ್ನು ಅನುಸರಿಸಿ ಹಿಂದೆ ಕಸವೆಂದು ಕೈ ಬಿಟ್ಟಿದ್ದ ಅದಿರುಗಳನ್ನು ಬಳಸುವ ಯೋಗ ಒದಗಬಹುದು. ಚಿನ್ನ, ಯುರೇನಿಯಂ, ಪ್ಲಾಟಿನಂ ಮುಂತಾದ ಪ್ರಶಸ್ತ ಲೋಹಗಳ ಅದಿರುಗಳಲ್ಲಿ ಅತ್ಯಲ್ಪ ಲೋಹಾಂಶವಿದ್ದರೂ ಲಾಭವುಂಟು. ದಕ್ಷಿಣ ಆಫ್ರಿಕದ ಬ್ಯಾಂಡ್ ಗಣಿಗಳಲ್ಲಿ ಒಂದು ಟನ್ ಶಿಲೆಯಲ್ಲಿ ಸರಾಸರಿ 1/3 ಔನ್ಸ್ ಚಿನ್ನವಿದ್ದರೂ ಅಲ್ಲಿ ಗಣಿಗಾರಿಕೆ ಲಾಭದಾಯಕವಾಗಿದೆ. ಅಲಾಸ್ಕದ ಒಂದು ಗಣಿಯಲ್ಲಿ ಒಂದು ಔನ್ಸ್ ಚಿನ್ನಕ್ಕೆ 25 ಟನ್ ಶಿಲೆಯನ್ನು ಬಳಸಿಯೂ ಲಾಭ ಬರುತ್ತಿದೆ. ಹೀಗೆಯೇ ಒಂದು ಖನಿಜಕ್ಕೆಂದು ಆರಂಭಿಸಿದ ಗಣಿ ಕಾಲಗತಿಯಲ್ಲಿ ಮತ್ತೊಂದು ಖನಿಜಕ್ಕೆ ಪ್ರಮುಖ ಆಕರವಾಗಬಹುದು. ಉದಾಹರಣೆಗೆ ಕಾರ್ನವಾಲ್ ತಾಮ್ರದ ಗಣಿಗಳ ಮೇಲ್ಬಾಗದಲ್ಲಿ ತಾಮ್ರ ಹೆಚ್ಚು ಸಿಕ್ಕುತ್ತಿತ್ತು. ನಡುವೆ ತಾಮ್ರ-ತವರಗಳ ಮಿಶ್ರ ಅದಿರು ದೊರಕಿತು. ಆಳದಲ್ಲಿ ತವರವೇ ಹೆಚ್ಚಾಗಿತ್ತು. ಹಿಂದೆ ಲಾಭದಾಯಕವಲ್ಲವೆಂದೋ ಅನುಪಯುಕ್ತವೆಂದೋ ಕೈ ಬಿಟ್ಟಿದ್ದ ಲೋಹ ಖನಿಜಗಳಿಗೆ ಮುಂದೆ ಗಿರಾಕಿ ದೊರೆಯಬಹುದು. ಉದಾಹರಣೆಗೆ ಬೊಲಿವಿಯದಲ್ಲಿದ್ದ ಹಿಂದಿನ ಚಿನ್ನದ ಗಣಿಗಳು ಈಗ ತವರವನ್ನು ಸರಬರಾಜು ಮಾಡುತ್ತಿವೆ. ಗಾಳಿ ಬಿಸಿಲಿಗೆ ಜಗ್ಗದೆ ಕುಗ್ಗದೆ ತಮ್ಮ ಹೊಳಪನ್ನು ಸದಾ ಉಳಿಸಿಕೊಳ್ಳುವ ಚಿನ್ನ ಬೆಳ್ಳಿಗಳಿಗೆ ಬಹಳ ಕಾಲದಿಂದಲೂ ಬೆಲೆ ಹೆಚ್ಚು. ಚಿನ್ನ ಪತ್ತೆಯಾದ್ದರಿಂದಲೇ ದಕ್ಷಿಣ ಆಫ್ರಿಕದಲ್ಲಿ ಗಣಿಗಳಿಂದ ಬಂದರುಗಳಿಗೆ ಹೊಗೆಬಂಡಿಯ ಸಂಪರ್ಕ ಉಂಟಾಯಿತು. ಚಿನ್ನಕ್ಕಾಗಿಯೇ ಯುರೋಪಿನಿಂದ ಜನರು ಆಸ್ಟ್ರೇಲಿಯಕ್ಕೆ ವಲಸೆ ಹೋದರು. ಚಿನ್ನದಿಂದಲೇ ಕ್ಯಾಲಿಫೋರ್ನಿಯ ಶ್ರೀಮಂತವಾದ ರಾಷ್ಟ್ರವಾಯಿತು. ಕರ್ನಾಟಕ ಚಿನ್ನದ ನಾಡು ಎಂಬ ಹೆಸರನ್ನು ಗಳಿಸಿತು. ಚಿನ್ನಕ್ಕಾಗಿ ಅತ್ಯಂತ ಶೀತ ಪ್ರದೇಶಗಳಲ್ಲೂ ಮರುಭೂಮಿಗಳಲ್ಲೂ ಬಹಳ ಆಳವಾದ ಪ್ರದೇಶಗಳಲ್ಲೂ (ಉದಾಹರಣೆಗೆ ಕೋಲಾರದ ಮತ್ತು ದಕ್ಷಿಣ ಆಫ್ರಿಕದ ಟ್ರಾನ್ಸ್‌ವಾಲ್‌ನ ಚಿನ್ನದ ಗಣಿಗಳು) ಜನರು ದುಡಿಯುತ್ತಾರೆ. ಚಿನ್ನದೊಡನೆ ಮತ್ತು ಸೀಸ, ತವರ, ತಾಮ್ರದ ಅದಿರುಗಳೊಡನೆ ಬೆಳ್ಳಿ ಸಿಕ್ಕುತ್ತವೆ. ಪ್ಲಾಟಿನಂ ದಕ್ಷಿಣ ಆಫ್ರಿಕದ ಚಿನ್ನದ ಗಣಿಗಳಲ್ಲಿ ಸಿಕ್ಕುತ್ತದೆ. ಇಂಥ ಅಮೂಲ್ಯ ಖನಿಜಗಳಿಗೆ ಗಿರಾಕಿ ಯಾವಾಗಲೂ ಹೆಚ್ಚಾಗಿರುತ್ತದೆ. ವರ್ಗಿಕರಣ : ಖನಿಜ ಸಂಪತ್ತಿನ ವರ್ಗಿಕರಣ ಪರಿಪರಿಯಾಗಿದೆ. ಖನಿಜಗಳು ಪ್ರಕೃತಿಯಲ್ಲಿ ಸಿಕ್ಕುವ ರೀತಿ, ಅವುಗಳ ರಾಸಾಯನಿಕ ಸ್ವಭಾವ ಮತ್ತು ಸಹಚರ ಖನಿಜಗಳು, ಅವುಗಳ ಉತ್ಪತ್ತಿ ಇತ್ಯಾದಿ ನಾನಾಂಶಗಳನ್ನು ಅನುಸರಿಸಿ ಅವನ್ನು ವಿಂಗಡಿಸಬಹುದು. ಸರ್ವ ಸಾಮಾನ್ಯವಾಗಿ ಕೈಗಾರಿಕೆಗೆ ಉಪಯೋಗವಾಗುವಂಥ ಒಂದು ರೀತಿಯಲ್ಲಿ ಭೂಮಿಯ ಮೇಲ್ಮೀಯ ಸಂಪತ್ತನ್ನು ಕೆಳಗೆ ವಿಂಗಡಿಸಿದೆ : 1 ಲೋಹ ಖನಿಜಗಳು : ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ, ಕಬ್ಬಿಣ, ಸೀಸ, ತವರ, ಸತು, ಆಂಟಿಮೊನಿ, ಮ್ಯಾಂಗನೀಸ್, ಕ್ರೋಮಿಯಂ, ಟಂಗ್ಟನ್ ಮೊದಲಾದ ಲೋಹಗಳ ಅದಿರುಗಳು. ಇವುಗಳಲ್ಲಿ ಕಬ್ಬಿಣಕ್ಕೆ ಸಂಬಂಧಪಟ್ಟ ಅದಿರುಗಳೆಂದೂ ಎರಡು ಮುಖ್ಯ ವಿಭಾಗಗಳು ಬಳಕೆಯಲ್ಲಿವೆ. 2 ಅಲೋಹ ಖನಿಜಗಳು : ಕೈಗಾರಿಕೆಗೆ ಉಪಯುಕ್ತವಾದ ಖನಿಜಗಳು. ಕಲ್ಲಿದ್ದಲು, ಗ್ರೆಸ್ ಪೆಟ್ರೋಲಿಯಂ, ಜಿಪಂ, ಸುಣ್ಣಕಲ್ಲು, ಸುದ್ದಿ ಮುಟ್ಟು ಇತರ ಮುಗಳು ಪಮಿಸ್, ಕ್ಯಾಲ್ಸಿಟ್, ಫೆಲ್ಡ್‌ಸ್ಟಾರ್, ಟಾಲ್ಸ್, ಬಳಪದ ಕಲ್ಲು, ಬೆಣಚುಕಲ್ಲು, ಮ್ಯಾಗ್ನಸೈಟ್, ಚಾಲೊಮೈಟ್, ಘರ್ಷಕ ದ್ರವ್ಯಗಳಾದ ಕೊರಂಡಂ, ಗಾರೆಟ್, ಸ್ಪಾನೊಲೈಟ್ ಮೊದಲಾದವೂ ಕಲ್ನಾರು, ಅಭ್ರಕ ಬ್ಯಾರೈಟಿಸ್‌, ಗ್ರಾಫೈಟ್, ಫೋರಸ್ಟಾರ್‌, ಗಂಧಕ, ಪಿರೈಟಿಸ್ (ಸುವರ್ಣ ಮುಖಿ) ಮತ್ತು ಉಪ್ಪುಗಳು. 3 ಕಟ್ಟಡದ ಕಲ್ಲುಗಳು ಮತ್ತು ಅಲಂಕಾರಶಿಲೆಗಳು : ಇವನ್ನು ಕ್ವಾರಿಗಳಲ್ಲಿ ತೆರೆದ ಗಣಿ ವಿಧಾನಗಳಿಂದ ತೆಗೆದು ಬಳಸುತ್ತಾರೆ. ಒಳ್ಳೆಯ ಮೆರಗು ಕೊಡಬಹುದಾದ ಗ್ರಾನೈಟ್‌ ನೈಸ್, ಅಮೃತ ಶಿಲೆ ಮೊದಲಾದವನ್ನು ಉಜ್ಜಿ ನಯವಾಗಿ ಹೊಳೆಯುವಂತೆ ಮಾಡಿ ಹೊರದೇಶಗಳಿಗೆ ಕಳುಹಿಸುತ್ತಾರೆ. 4 ನವರತ್ನಗಳು ಮತ್ತು ಆಭರಣಗಳಿಗೆ ಬಳಸುವ ಇತರ ಖನಿಜಗಳು. ಗಣಿಕೆಲಸದ ವಿಧಾನಗಳು : ಗಣಿಗಾರಿಕೆಯ ರೀತಿ ಖನಿಜ ನಿಕ್ಷೇಪಗಳನ್ನು ಅನುಸರಿಸಿ ಇದೆ. ಇವುಗಳಲ್ಲಿ ತೆರೆದ ಗಣಿ ವಿಧಾನಗಳು, ಭೂಗತ ಗಣಿ ವಿಧಾನಗಳು ಮತ್ತು ಮಿಶ್ರ ವಿಧಾನಗಳು ಎಂಬ ಮೂರು ಬಗೆಗಳುಂಟು, ತೆರೆದ ಗಣಿ : ಭೂಮಿಯ ಮೇಲೆ ಅಥವಾ ಅದಕ್ಕಿಂತ ಸ್ವಲ್ಪವೇ ಆಳದಲ್ಲಿ ಸಿಕ್ಕುವ ಖನಿಜಗಳನ್ನು ಹೊರತೆಗೆಯಲು ಇಂಥ ಗಣಿಗಳನ್ನು ತೋಡುತ್ತಾರೆ. ಕೆಲವು ವೇಳೆ ಗುಡ್ಡಗಾಡು ಪ್ರದೇಶಗಳಲ್ಲಿ ಕಬ್ಬಿಣ, ಮ್ಯಾಂಗನೀಸ್ ಮುಂತಾದ ಅದ್ದಿರು ನಿಕ್ಷೇಪಗಳು ಸಿಗುವ ಸಾಧ್ಯತೆ ಉಂಟು. ಇಂಥ ನಿಕ್ಷೇಪಗಳನ್ನು ಕ್ಷಿತಿಜಕ್ಕೆ 70 ಬಾಗುವಿನಲ್ಲಿ ಅಗೆಯುತ್ತಾರೆ. ಭೂಗತ ಗಣಿಯ ಕೆಲಸಕ್ಕಿಂತಲೂ ತೆರೆದ ಗಣಿ ಕೆಲಸ ಬಹು ಲಾಭದಾಯಕ, ಸರಳ, ಮತ್ತು ಸುರಕ್ಷಿತ. ಇದನ್ನು ಭೂಗತ ಗಣಿಗೆ ಹೋಲಿಸಿದಾಗ<noinclude></noinclude> dp8xcralx171e4upv7k7hztqavmm49z ಪುಟ:Mysore-University-Encyclopaedia-Vol-6-Part-1.pdf/೨೫ 104 118247 313696 2026-04-30T15:02:33Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇನ್ನೊಂದು ದೃಷ್ಟಿಯಿಂದ ಹೇಳುವುದಾದರೆ ಗಣಕೀಕರಣವು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಹೊಸ ಹೊಸ ಹುದ್ದೆಗಳನ್ನು ನಿರ್ಮಿಸಿದೆ ಉದಾಹರಣೆಗೆ ದತ್ತಾಂಶಗಳನ್ನು ಪಕ್ರಮಿಸುವ ವ್ಯವಸ್ಥಾಪಕರು, ವ್ಯವಸ್ಥಾವಿಶ್ಲೇಷಕರು, ಕ್... 313696 proofread-page text/x-wiki <noinclude><pagequality level="1" user="Pragathi. BH" /></noinclude>ಇನ್ನೊಂದು ದೃಷ್ಟಿಯಿಂದ ಹೇಳುವುದಾದರೆ ಗಣಕೀಕರಣವು ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಹೊಸ ಹೊಸ ಹುದ್ದೆಗಳನ್ನು ನಿರ್ಮಿಸಿದೆ ಉದಾಹರಣೆಗೆ ದತ್ತಾಂಶಗಳನ್ನು ಪಕ್ರಮಿಸುವ ವ್ಯವಸ್ಥಾಪಕರು, ವ್ಯವಸ್ಥಾವಿಶ್ಲೇಷಕರು, ಕ್ರಮವಿಧಾಯಕರು ಮತ್ತು ಯಂತ್ರ ಪರಿಕರ್ಮಿಗಳು, ಒಂದು ವಿಶಾಲವಾದ ಅಂದಾಜಿನ ಪ್ರಕಾರ ಗಣಕೀಕರಣದ ನಿವ್ವಳ ಪರಿಣಾಮವೆಂದರೆ ಕಚೇರಿ ಉದ್ಯೋಗಿಗಳ ಒಟ್ಟು ಸಂಖ್ಯೆಯಲ್ಲಿ ಆದ ಖೋತ ಸುಮಾರು ಶೇಕಡ 1. ಮೇಲಿನ ವಿವರಣೆಯಿಂದ ಗ್ರಹಿಸಬೇಕಾದ ಸಂಗತಿ ಸ್ಪಷ್ಟವಾಗಿಯೇ ಇದೆ. ಲಕ್ಕಣಿಗರ ಸಂಖ್ಯೆಯ ವಿಭವದಲ್ಲಿ ಖೋತ ಆದೀತೆಂಬ ಅಂಜಿಕೆ ಹಲವಾರು ರಾಷ್ಟ್ರಗಳಲ್ಲಿ ಇದ್ದದ್ದು ಉಂಟು. ಇದು ಈಗ ಒಪ್ಪಿತವಾದ ಮೌಲ್ಯವಾಗಿ ಉಳಿದಿಲ್ಲ. ಕಾರ್ಖಾನೆಯ ಸ್ವಯಂಚಾಲನೆಯ ಸಮಸ್ಯೆ ಕೂಡ ಇದೇ ವರ್ಗಕ್ಕೆ ಸೇರಿದೆ. ಆದರೆ ಒಂದು ಮುಖ್ಯ ವ್ಯತ್ಯಾಸ ಉಂಟು. ಯಂತ್ರ ಸ್ವಯಂಚಾಲನೆಗೆ ಗಣಕಗಳನ್ನು ಉಪಯೋಗಿಸುವುದರಿಂದ ಫಲಿಸುವ ಪ್ರಯೋಜನಗಳು ಒಡನೆಯೇ ಉತ್ಪನ್ನದ ಹೆಚ್ಚುವರಿಯಿಂದ ಸಿದ್ಧಿಸುತ್ತವೆ, ಮತ್ತು ಉತ್ಪನ್ನದ ಉತ್ತಮ ಗುಣಮಟ್ಟದಲ್ಲಿ ಇವು ಕಂಡುಬರುತ್ತವೆ. ಇದರಿಂದಾಗಿ ಕೈಗಾರಿಕೆಗಳು ವಿಸ್ತಾರಗೊಳ್ಳುತ್ತವೆ ಇಲ್ಲವೇ ವಿಭಿನ್ನಗೊಳ್ಳುತ್ತವೆ. ಇಂಥಲ್ಲಿ ಹೊಸ ಉದ್ಯೋಗಾವಕಾಶಗಳು ತಲೆದೋರಿ ಗಣಕಗಳು ವಿಸ್ಥಾಪಿಸುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ನೌಕರರನ್ನು ನೇಮಕ ಮಾಡುವುದು ಸಾಧ್ಯವಾಗುತ್ತದೆ. ಜ್ಞಾನಮೀಮಾಂಸೀಯ ಪ್ರಶ್ನೆಗಳು : ಗಣಕಗಳನ್ನು ಕುರಿತು ಒಂದು ವಿಶ್ವಕೋಶದಲ್ಲಿ ಬರಬೇಕಾದ ನಿರೂಪಣೆ ಜ್ಞಾನಮೀಮಾಂಸೀಯ ಪ್ರಶ್ನೆಯೊಂದನ್ನು ಪರಿಶೀಲಿಸದಿದ್ದರೆ ಪೂರ್ಣವೆನಿಸದು. ಯಂತ್ರಗಳು ಮನುಷ್ಯರಷ್ಟು ಚೆನ್ನಾಗಿ ಚಿಂತಿಸಬಲ್ಲವೇ? ಈಚೆಗೆ ಜನಿಸಿದ ಜ್ಞಾನಮೀಮಾಂಸ (ಎಪಿಮಾಲೊಜಿ) ಎನ್ನುವ ಶಾಸ್ತ್ರ ಜ್ಞಾನದ ರಚನೆ ಹಾಗೂ ಬೆಳೆವಣಿಗೆಯ ಸಿದ್ಧಾಂತವನ್ನು ಕುರಿತು ಇದೆ. ಈ ಶಾಸ್ತ್ರದಲ್ಲಿನ ಮುಖ್ಯ ವಿವಾದವೆಂದರೆ ಜ್ಞಾನದ ಸೃಷ್ಟಾತ್ಮಕ ಬೆಳೆವಣಿಗೆಗೆ ಮನುಷ್ಯ ಅನಿವಾರವೇ ಎಂದು. ಮನುಷ್ಯನ ಮಾನಸಿಕ ಕಾರ್ಯವನ್ನು ಯಂತ್ರಗಳು ವಿಸ್ಥಾಪಿಸುವ ಗಣಕವಿಜ್ಞಾನ ಈ ವಿವಾದದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮೊದಲಾಗಿ, ಬುದ್ಧಿ ಎಂಬ ಪರಿಕಲ್ಪನೆಯನ್ನು ಪರಿಶೀಲಿಸೋಣ. ಇದನ್ನು ಎರಡು ಹಾದಿಗಳಲ್ಲಿ ಚರ್ಚಿಸಬಹುದು- ಕಾರಣ ಮತ್ತು ಪರಿಣಾಮ. ಉಷ್ಣ ಮತ್ತು ವಿದ್ಯುತ್ತಿನಂಥ ಭೌತರಾಶಿಗಳಲ್ಲಿನಂತೆ ಬುದ್ಧಿಯ ಪರಿಣಾಮಗಳನ್ನು ಅಧ್ಯಯನ ಮಾಡುವುದರ ಮೂಲಕ ಅದರ ಲಕ್ಷಣೀಕರಣವನ್ನು ಮಾಡಬಹುದು. ಆದ್ದರಿಂದ ಬುದ್ಧಿಯ ಪರಿಣಾಮಗಳ ಚರ್ಚೆಯನ್ನು ಈಗ ಮಾಡೋಣ. ಮನೋವಿಜ್ಞಾನಿಗಳು ಮಾಡುವ ಬುದ್ಧಿ ಗುಣಾಂಕ (ಇಂಟಲ್ಲಿಜನ್ಸ್ ಕೋಶಂಟ್, IQ) ಪರೀಕ್ಷಣಗಳು ಪರಿಣಾಮದ ಒಂದು ಮಾನ. ಏಕೆಂದರೆ ಅಲ್ಲಿನ ಗುರಿ ಅನುಪ್ರಿಯಗಳ (ರೆಸ್ಪಾನ್ಸಸ್) ಗಣ (ಸಿಟ್) ಮತ್ತು ಪ್ರಚೋದನೆಗಳ (ಮೂತ್ರ) ಗಣ- ಇವನ್ನು ಕುರಿತು ಮಾತ್ರ ಉಂಟು. ಎದುರಿಟ್ಟ ಪ್ರಶ್ನೆಗಳ ರೂಪದಲ್ಲಿ ಪ್ರಚೋದನೆಗಳಿವೆ; ಅನುಕ್ರಿಯೆಗಳು ಇವುಗಳಿಗೆ ಉತ್ತರಗಳು. IQವಿನ ಗಣನೆ ಎರಡು ಅಂಕಗಳನ್ನು ಅವಲಂಬಿಸಿದೆ. ಇವುಗಳಿಗೆ ಮಾನಸಿಕಪ್ರಾಯ ಮತ್ತು ದೈಹಿಕಪ್ರಾಯ ಎಂದು ಹೆಸರು. ಇದು ಹೇಗೂ ಇರಲಿ. ಇವುಗಳ ಪೈಕಿ ಒಂದನ್ನು ದೈಹಿಕ ಪ್ರಾಯವನ್ನು ಮನುಷ್ಯನ ಸಂದರ್ಭದಲ್ಲಿ ತಂದಿರುವುದು ಕಲಿಕೆಯಲ್ಲಿನ ಬೇರೆ ಬೇರೆ ಮಟ್ಟಗಳನ್ನು ಗಮನಿಸುವುದಕ್ಕಾಗಿ, ಈ ಮಟ್ಟಗಳು ವ್ಯಕ್ತಿ ಬೆಳೆದಂತೆ ಸಾಮಾನ್ಯವಾಗಿ ಏರುತ್ತವೆ. ಸವಾಲೊಡ್ಡಿದ ಪ್ರಶ್ನೆಗಳಿಗೆ ನಿರ್ದಿಷ್ಟ ಕಾಲಾವಧಿಯೊಳಗೆ ಉತ್ತರ ನೀಡುವ ಮೆದುಳಿನ ಸಾಮರ್ಥ್ಯವನ್ನು ಮಾನಸಿಕಪ್ರಾಯ ತಿಳಿಸುತ್ತದೆ. ಈ ಪರೀಕ್ಷಣಗಳು ಭಾಷಾಮಾಧ್ಯಮ ಗಳನ್ನು ಅವಲಂಬಿಸಿಲ್ಲ; ಅದೇ ರೀತಿ ಯಾರು ಅವುಗಳಿಗೆ ಉತ್ತರ ಹೇಳುವರೆನ್ನುವುದನ್ನೂ ಅಲ್ಲ. ಆದ್ದರಿಂದ IQ ಪರೀಕ್ಷಣಗಳ ಮಿತಿಯೊಳಗೆ ಈ ಕೆಳಗಿನ ಪ್ರಯೋಗವನ್ನು ಮಾಡಬಹುದು. ಒಂದು ಕೋಣೆಯನ್ನು ಮೂರು ಖಂಡಗಳಾಗಿ ಅಪಾರದರ್ಶಕ ಮತ್ತು ಶಬ್ದಬಂಧಕ ಪರದೆಗಳಿಂದ ವಿಭಾಗಿಸಲಾಗಿದೆ. ಈ ಖಂಡಗಳು ಒಂದಕ್ಕೊಂದು ಟೆಲಿಪ್ರಿಂಟರುಗಳಿಂದ, ಚಿತ್ರ 28ರಲ್ಲಿ ಕಾಣಿಸಿರುವಂತೆ, ಜೋಡಿಸಲ್ಪಟ್ಟಿವೆ. ಖಂಡಗಳ ಪೈಕಿ ಒಂದಾದ A ಯಲ್ಲಿ ಒಬ್ಬ ಮನೋವಿಜ್ಞಾನಿ ಕೂತಿರುತ್ತಾನೆ. ಪ್ರಬುದ್ಧ ಮಾನವರಿಗೆ ನೀಡುವ IQ ಪರೀಕ್ಷಣಗಳ ಒಂದು ಪ್ರಶ್ನಾವಳಿ ಅವನ ಹತ್ತಿರ ಇರುವುದು. ಅವನು ಸ್ವಯಂಚಾಲಿತವಾಗಿ ಪ್ರಶ್ನೆಗಳನ್ನು ಒಂದು ಸರಣಿಯಲ್ಲಿ ಬೆರಳಚ್ಚಿಸಬಲ್ಲ. ಇನ್ನೊಂದು ಖಂಡ Bಯಲ್ಲಿ ಒಬ್ಬ ಮನುಷ್ಯ ಇದ್ದಾನೆ. ಖಂಡ Cಯಲ್ಲಿ ಒಂದು ಗಣಕ ಉಂಟು. ಆದರೆ ಮನೋವಿಜ್ಞಾನಿಗೆ ಯಾರು ಯಾವ ಖಂಡದಲ್ಲಿ ಇದ್ದಾರೆ ಎಂಬುದು ತಿಳಿದಿಲ್ಲ. ಪರೀಕ್ಷಣಗಳನ್ನು ಖಂಡಗಳು B ಮತ್ತು C ಯಲ್ಲಿ ಮುದ್ರಿಸಲಾಗುವುದು. ಮನುಷ್ಯ ಗಣಕ 999 ದೃಶ್ಯ ಮುದ್ರಣವನ್ನು ಓದಿದರೆ ಗಣಕ ಕಾಂತ ಮುದ್ರಣವನ್ನು ಓದುತ್ತದೆ. ಮನೋವಿಜ್ಞಾನಿ ಪೂರ್ವನಿರ್ಧರಿಸಿ ರುವ ಒಂದು ಕ್ಷಣದಲ್ಲಿ ಮಾತ್ರ ಉತ್ತರಗಳನ್ನು ಒದಗಿಸಬೇಕು ಎಂಬ ಷರತ್ತು ಉಂಟು. ಮನುಷ್ಯನ ಹಾಗೂ ಗಣಕದ ಉತ್ತರ ನೈಸರ್ಗಿಕ ಭಾಷೆಯಲ್ಲಿ ಇರುವುದು- ಉದಾಹರಣೆಗಾಗಿ ಇಂಗ್ಲಿಷ್ ಅಥವಾ ಕನ್ನಡ, ಭಾಷಾದೃಷ್ಟಿಯಿಂದ ಇವು ದೋಷರಹಿತವಾಗಿರುತ್ತವೆ. ಮನೋವಿಜ್ಞಾನಿ ತನಗೆ ದೊರೆಯುವ ಉತ್ತರಗಳನ್ನು ಕಾಗದದ ಎರಡು ಬೇರೆ ಬೇರೆ ಹಾಳೆಗಳಲ್ಲಿ ಬರೆಯುತ್ತಾನೆ. ಈ ಉತ್ತರಗಳನ್ನು ವಿಶ್ಲೇಷಿಸಿದ ಬಳಿಕ ಅವನಿಗೆ ಯಾರು ಯಾವ ಖಂಡದಲ್ಲಿ ಇರುವರೆನ್ನುವುದ ನ ನಿರ್ಧರಿಸಲು ಸಾಧ್ಯವಾಗದಿದ್ದರೆ ಆಗ, ಪರಿಶೀಲನೆಯಲ್ಲಿರುವ IQ ಪರೀಕ್ಷಾ ಗಣಕ್ಕೆ ಸಾಪೇಕ್ಷವಾಗಿ ಗಣಕಕ್ಕೆ ಮನುಷ್ಯ ಸದೃಶ ಚಿಂತನೆ ಸಾಧ್ಯ ಉಂಟೆಂದು [A] ತೀರ್ಮಾನಿಸುವುದು ತಾರ್ಕಿಕವಾಗಿದೆ. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಪ್ರತಿಯೊಬ್ಬರ (ಮನುಷ್ಯ ಮತ್ತು ಗಣಕ) ಉತ್ತರಗಳಲ್ಲಿ ತೋರುವ ವ್ಯತ್ಯಾಸಗಳಿಂದ ಅವರ ಮಧ್ಯೆ ವಿಭೇದೀಕರಣ ಸಾಧ್ಯವೇ? ಇದಕ್ಕೆ ಉತ್ತರ ಕನ C B 1) ವ್ಯಕ್ತಿಯೊಟ್ಟು ಪರೀಕ್ಷಣದಲ್ಲಿ ಭಾಗವಹಿಸಬಾರದೆಂಬ ಪ್ರಾರಂಭಿಕ ಷರತ್ತೇನೂ ಇಲ್ಲ. ಆದ್ದರಿಂದ ನಿಜವಾದ ಪ್ರಶ್ನೆ ಎಂದರೆ IQ ಪರೀಕ್ಷಣದ ಅವಧಿಯಲ್ಲಿ ಯಾವ ಮನುಷ್ಯನ ನೆರವನ್ನೂ ಪಡೆಯದೇ ಗಣಕ ಒಬ್ಬ ಕಡಿಮೆ ಮಟ್ಟದ IQ ಇರುವ ವ್ಯಕ್ತಿಗಿಂತ ಹೆಚ್ಚು ಅಂಕ ಗಳಿಸುವಂತೆ ಒಂದು ಗಣಕವನ್ನು ಆಲೇಖೀಸಿ ಕ್ರಮವಿಧಿಸಬಹುದೇ ಎಂಬುದಾಗಿದೆ. IQ ಪರೀಕ್ಷಣಗಳಿಗೆ ಉತ್ತರ ನೀಡುವಾಗ ನಡೆಯುವ ಚಿಂತನ ಪಕ್ರಮಗಳನ್ನು ನಿಷ್ಕೃಷ್ಟವಾಗಿ ಬಿಡಿ ಬಿಡಿಯಾಗಿ ವಿಭಾಗಿಸುವುದರಲ್ಲಿ ಮತ್ತು ಈ ಲಕ್ಷಣಗಳನ್ನು ಪ್ರದರ್ಶಿಸುವುದರಲ್ಲಿ ಯಂತ್ರಗಳು ಇದುವರೆಗೆ ಹೇಗೆ ಒಂಟಿಯಾಗಿಯೋ ಸಂಯೋಜಿತವಾಗಿಯೋ ಕಾರ್ಯ ನಡೆಸಿವೆ ಎನ್ನುವುದರಲ್ಲಿ ಮೇಲಿನ ಪ್ರಶ್ನೆಗೆ ಉತ್ತರ ಉಂಟು. ಇದನ್ನು ಇಲ್ಲಿ ಮುಂದೆ ಸಂಕ್ಷೇಪವಾಗಿ ಪರೀಕ್ಷಿಸಿದೆ. 1 ನಿರ್ಗಮನಾತ್ಮಕ ಅನುಮಾನ (ಡಿಡಕ್ಟಿವ್ ಇನ್ಸರೆನ್ಸ್: ಸಮಸ್ಯೆಗಳ ಒಂದು ವರ್ಗಕ್ಕೆ ಸಾರ್ವತ್ರಿಕವಾಗಿ ಅನ್ವಯವಾಗುವ ಸೂತ್ರವಿಧಿಗಳ (ರೂಲ್ಸ್) ಒಂದು ಗಣ ದತ್ತವಾಗಿರುವಾಗ ನಿಗಮನಾತ್ಮಕ ಅನುಮಾನ ಈ ಸೂತ್ರವಿಧಿಗಳ ಒಂದು ಉಪಗಣವನ್ನು ಸರಿಯಾದ ಒಂದು ಶ್ರೇಣಿಯಲ್ಲಿ ಉಪಯೋಗಿಸಿಕೊಂಡು ನಿರ್ದಿಷ್ಟವಾದ ಒಂದು ಅನುಮಾನವನ್ನು ಪಡೆಯಲು ಪ್ರಯತ್ನಿಸುತ್ತದೆ. ಆದ್ದರಿಂದ ಉತ್ಪನ್ನ, ಭಾಗಾಕಾರ, ವರ್ಗಮೂಲಗಳ ಸಂಸ್ಕರಣ ಇಲ್ಲವೇ ಬಿಡಿಸುವಿಕೆಯ ಸರಳತೆ ಗರಿಷ್ಠವಾಗಿರುವಂತೆ ವಿಧಾನಗಳ ಒಂದು ಗಣವನ್ನು ತಾರತಮ್ಯ ಜ್ಞಾನವರಿತು ಬಳಸುವುದು ಇವೇ ಮುಂತಾದ ಕ್ರಿಯೆಗಳ ಹಿನ್ನೆಲೆಯಲ್ಲಿ ನಿಗಮನಾತ್ಮಕ ಅನುಮಾನ ಉಂಟು. ಅರ್ಥಶಾಸ್ತ್ರ, ಎಂಜಿನಿಯರಿಂಗ್ ಅಥವಾ ವಿಜ್ಞಾನಗಳ ಹೆಚ್ಚು ಕಡಿಮೆ ಪ್ರತಿಯೊಂದು ಜಟಿಲ ಸಮಸ್ಯೆಯಲ್ಲಿಯೂ ಒಂದು ಗಣಕ ತನ್ನ ಜ್ಞಾಪಕಕ್ಕೆ ಉಣಿಸಿದ ಸೂತ್ರವಿಧಿಗಳ ಗಣವನ್ನು ಇಂಥ ತಾರತಮ್ಯವರಿತು ಬಳಸುತ್ತದೆ. 2 ಕಲಿಕೆ: ಹೊಸ ಸಂಗತಿಗಳನ್ನು ಜ್ಞಾಪಕಕ್ಕೆ ಸೇರಿಸಿ ಅವನ್ನು ಹಿಂದಿನ ಸಂಗತಿಗಳ ದಾಸ್ತಾನಿಗೆ ಸಹಸಂಬಂಧಿಸುವ (ಕಾರಿಲೇಟ್) ಪ್ರಕ್ರಮಕ್ಕೆ ಕಲಿಕೆ ಎಂದು ಹೆಸರು. ಈ ವ್ಯಾಖ್ಯೆಯ ಪರಿಧಿಯೊಳಗೆ ಅನೇಕ ಗಣಕಗಳಿಗೆ ಈಗಾಗಲೇ ಕಲಿಕೆಯನ್ನು ಬೋಧಿಸಲಾಗಿದೆ. ಪ್ರಚೋದನೆ-ಅನುಕ್ರಿಯೆ ವಿಧಾನದಿಂದ ನಾಯಿಗಳ ಕಲಿಕೆ ವರ್ತನೆಯ ಮೇಲೆ ಪಾಕ್ಲಾಫ್ ಮಾಡಿರುವ ಪ್ರಯೋಗಗಳು ಒಂದು ಮಾರ್ಗದರ್ಶಿ ನಿದರ್ಶನ. ಪಾದ್ಲಾಘನ ಪ್ರಯೋಗಗಳ ಯಂತ್ರ ಸಾಮ್ಯವೆಂದರೆ ಕ್ರೌಡ್ ಇ. ಷ್ಯಾನ್ಸನ್‌ ಉಪಜ್ಜಿಸಿದ ಸುವಿಖ್ಯಾತ ಇಲಿ ಮತ್ತು ಚಕ್ರವ್ಯೂಹ (ಕ್ಯಾಟ್ ಅಂಡ್ ಮೇಜ್) ಯಂತ್ರ ಈತನೇ ಮಾಹಿತಿ ಸಿದ್ಧಾಂತ (ಇನ್‌ಫರ್ಮೇಶನ್ ಥಿಯೊರಿ) ಮತ್ತು ಮಜಲು ಬೀಜಗಣಿತಗಳ (ರಿಲೇಆಲ್ಲೀಬ) ಜನಕ. ಪ್ಯಾನ್ನನನ ಪ್ರಯೋಗದ ಆಧುನಿಕ ರೂಪವೊಂದರಲ್ಲಿ ಸೂಕ್ಷ್ಮ ಎಲೆಕ್ಟ್ರಾನಿಕ್ ಮಂಡಲವಿರುವ ಒಂದು ಯಾಂತ್ರಿಕ ಇಲಿ ಉಂಟು. ಈ ಮಂಡಲವನ್ನು ಒಂದು ಗಣಕ ದೂರನಿಯಂತ್ರಣ ಮಾಡುತ್ತದೆ. ಇಲಿ ಒಂದು ಚಕ್ರವ್ಯೂಹದಲ್ಲಿ ಓಡಬಹುದು. ಈ ವ್ಯೂಹದ ಒಂದು ಕೊನೆಯಲ್ಲಿ ಓಡಬಹುದು. ಈ ವ್ಯೂಹದ ಒಂದು ಕೊನೆಯಲ್ಲಿ ವಿದ್ಯುದ್ಯಾಂತ್ರಿಕ ಸಂವೇದಕದ (ಎಲೆಕ್ಟೋಮೆಕಾನಿಕಲ್ ಸೆನ್ಸರ್)<noinclude></noinclude> 4n8pnkbx1wtvwmstgy84qlzvrc7jqhh ಪುಟ:Mysore-University-Encyclopaedia-Vol-6-Part-1.pdf/೨೮ 104 118248 313697 2026-04-30T15:02:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಕ ಕ್ಯಾಬಿನೆಟ್ ಗಳು ಗಣಕ ಕ್ಯಾಬಿನೆಟ್‌ಗಳು: ಗಣಕವನ್ನು ಆಯ್ಕೆ ಮಾಡುವಾಗ, ಸೂಕ್ತವಾದ ಗಣಕ ಕ್ಯಾಬಿನೆಟ್‌ ಅನ್ನು ಆರಿಸುವುದು ಅತ್ಯಗತ್ಯವಾಗಿದೆ. ಕೇವಲ ಹೊರ ವಿನ್ಯಾಸ, ಬೆಲೆ, ಬಣ್ಣ ಅಥವಾ ಆಕರ್ಷಣೆಯ ಆಧಾರದ ಮೇಲೆ ಗಣ... 313697 proofread-page text/x-wiki <noinclude><pagequality level="1" user="Pragathi. BH" /></noinclude>ಗಣಕ ಕ್ಯಾಬಿನೆಟ್ ಗಳು ಗಣಕ ಕ್ಯಾಬಿನೆಟ್‌ಗಳು: ಗಣಕವನ್ನು ಆಯ್ಕೆ ಮಾಡುವಾಗ, ಸೂಕ್ತವಾದ ಗಣಕ ಕ್ಯಾಬಿನೆಟ್‌ ಅನ್ನು ಆರಿಸುವುದು ಅತ್ಯಗತ್ಯವಾಗಿದೆ. ಕೇವಲ ಹೊರ ವಿನ್ಯಾಸ, ಬೆಲೆ, ಬಣ್ಣ ಅಥವಾ ಆಕರ್ಷಣೆಯ ಆಧಾರದ ಮೇಲೆ ಗಣಕದ ಕ್ಯಾಬಿನೆಟ್ ಆಯ್ಕೆ ಮಾಡುವುದಕ್ಕಿಂತ ಕಿರಿಯೆನ್ ವಿನ್ಯಾಸ, ವಿಸ್ತರಣೆಗಿರುವ ಸ್ಥಳಾವಕಾಶ, ಅವಮಾನ ನಿಯಂತ್ರಣ ವ್ಯವಸ್ಥೆ, ವಿದ್ಯುತ್ ಬಳಕೆ ಮೊದಲಾದ ವಿಷಯಗಳ ಬಗ್ಗೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯವಾಗಿದೆ. ಕ್ಯಾಬಿನೆಟ್‌ಗಳಲ್ಲಿ ಸಾಲ ಪ್ರಮುಖ ಮಾದರಿಗಳು ದೊರೆಯುತ್ತವೆ. 1. ಪೂರ್ಣ ಟವರ್ ಮಾದರಿ (ಫುಲ್ ಟವರ್ ಮಾಡೆಲ್) : ಮಾರುಕಟ್ಟೆಯಲ್ಲಿ ಈ ಮಾಡತಿಯ ಕ್ಯಾನೆಟ್‌ಗಳು ಹೆಚ್ಚಾಗಿ ಸಿಗುತ್ತವೆ. ಈ ಮಾದರಿಯಲ್ಲಿ, ಅಧಿಕ ಸಂಖ್ಯೆಯಲ್ಲಿ ಡ್ರೈವ್‌ಗಳನ್ನು ಅಳವಡಿಸಲು ಸಾಧ್ಯವಾಗುವಂತೆ ಹಲವಾರು ಡ್ರೈವ್ ಸ್ಥಾನಗಳು (ಡ್ರೈವ್ ಬೆ) ಲಭ್ಯವಿರುತ್ತದೆ ಮತ್ತು ಈ ಡ್ರೈವ್‌ಗಳಿಗೆ ಅಗತ್ಯವಾದ ವಿದ್ಯುತ್‌ ಪೂರೈಕೆ ಸಾಧನಗಳು ಲಭ್ಯವಿರುತ್ತವೆ. 2. ಮಿನಿ ಟವರ್ ಮಾದರಿ (ಮಿನಿ ಟವರ್ ಮಾಡೆಲ್): ಈ ಮಾದರಿಯ ಕ್ಯಾಬಿನೆಟ್‌ಗಳು ಹೆಚ್ಚು ಜನಪ್ರಿಯವಾಗಿವೆ. ಸುಲಭವಾಗಿ ಬಳಸಬಹುದಾದ ವಿನ್ಯಾಸ ಮತ್ತು ಡೆಸ್ಕ್ ಟಾಪ್ ಮಾದರಿ ಕ್ಯಾಬಿನೆಟ್‌ಗಳಿಗಿಂತ ಹೆಚ್ಚು ಸ್ಥಳಾವಕಾಶವನ್ನು ಈ ಮಾದರಿಯ ಕ್ಯಾಬಿನೆಟ್‌ಗಳು ಹೊಂದಿವೆ. ಈ ಕ್ಯಾಬಿನೆಟ್‌ಗಳಲ್ಲಿ ತಾಪಮಾನ ನಿಯಂತ್ರಣ ವ್ಯವಸ್ಥೆ ಉತ್ತಮವಾಗಿದೆ. 3. ಮಧ್ಯಮ ಟವರ್ ಮಾದರಿ (ಮಿಡ್ ಟವರ್ ಮಾಡೆಲ್): ಈ ಮಾದರಿಯ ಕ್ಯಾಬಿನೆಟ್‌ಗಳು ಪೂರ್ಣ ಟವರ್ ಮಾದರಿಯ ಕ್ಯಾಬಿನೆಟ್ ಗಳಿಗಿಂತ ಎತ್ತರ ಮತ್ತು ಗಾತ್ರದಲ್ಲಿ ಕಡಿಮೆಯದಾಗಿರುತ್ತವೆ. ಮಿನಿ ಟವರ್ ಮಾದರಿಯ ಕ್ಯಾಮೆಟ್‌ಗಳಿಗಿಂತ ಈ ಮಾದರಿಯ ಸ್ಥಾನೆಟ್‌ಗಳಲ್ಲಿ ಸ್ಥಳಾವಕಾಶ ಅಧಿಕವಾಗಿರುತ್ತದೆ. ಈ ಆದ್ದರಿಂದ ಮಿನಿ ಟವರ್ ಮಾದರಿ ಕ್ಯಾಬಿನೆಟ್‌ ಗಿಂತ ಹೆಚ್ಚು ಸ್ಥಳಾವಕಾಶ ಬೇಕು; ಆದರೆ ಪೂರ್ಣ ಟವರ ಮಾದರಿಯ ಕ್ಯಾಬಿನೆಟ್ ಬೇಡವೆನ್ನುವ ಗ್ರಾಹಕರು, ಮಧ್ಯಮ ಟವರ್ ಮಾದರಿಯ ಕ್ಯಾಬಿನೆಟ್‌ಗಳನ್ನು ಬಯಸುತ್ತಾರೆ. 4. ಡೆಸ್ಕ್ ಟಾಪ್ ಮಾದರಿ (ಡೆಸ್ಕ್ ಟಾಪ್ ಮಾಡೆಲ್): ಈ ಮಾದರಿಯ ಕ್ಯಾಬಿನೆಟ್‌ನ್ನು ಅಡ್ಡವಾಗಿ ಇರಿಸಿ, ಇದರ ಮೇಲೆ ಗಣಕ ಮಾನೀಟರ್ ಇರಿಸಿ, ಕಂಪ್ಯೂಟರ ಬಳಸಲಾಗುತ್ತದೆ. ಈ ಮಾದರಿಯ ಕ್ಯಾಬಿನೆಟ್‌ಗಳಲ್ಲಿ ಉತ್ತಮವಾದ ತಾಪನಿಯಂತ್ರಣ ವ್ಯವಸ್ಥೆ ಇಲ್ಲದಿರುವುದು ಕೊರತೆಯಾಗಿದೆ. ಪ್ರಸ್ತುತವಾಗಿ ಗಣಕ ಮದರ್ ಬೋರ್ಡ್ ಪ್ರಮುಖವಾಗಿ ATX ಮತ್ತು Micro ATX ವಿನ್ಯಾಸದಂತೆ ಲಭ್ಯವಾಗಿರುವುದರಿಂದ ಅದಕ್ಕೆ ಪೂರಕವಾಗಿ ATX ಮತ್ತು Micro ATX ಕ್ಯಾಬಿನೆಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. Micro ATX ಕ್ಯಾಬಿನೆಟ್‌ಗಳು ಗಾತ್ರದಲ್ಲಿ ಮತ್ತು ಬೆಲೆಯಲ್ಲಿ ATX ಕ್ಯಾಟಿನೆಟ್‌ಗಳಿಗಿಂತ ಕಡಿಮೆ ಇರುತ್ತವೆ. ಗಣಕ ಮದರ್ ಬೋರ್ಡ್ ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ಹೊಸ ಮಾದರಿಯ ಕ್ಯಾಬಿನೆಟ್‌ಗಳ ತಯಾರಿಕೆ ಮತ್ತು ಬಳಕೆ ಅಗತ್ಯವಾಗುತ್ತದೆ. ಗಣಕ ಕ್ಯಾಬಿನೆಟ್ ಆರಿಸುವುದು ಹೇಗೆ: ಕಂಪ್ಯೂಟರ ಬಳಕೆ ಖಾಸಗಿ ಬಳಕೆಗಾಗಿರಬಹುದು, ಕಛೇರಿ ಬಳಕೆಗಿರಬಹುದು, ಗಣಕ ಆಧಾರಿತ ಮನರಂಜನೆ, ಕ್ರೀಡೆಗಳಿಗಾಗಿರಬಹುದು, ಗ್ರಾಫಿಕ್ಸ್ ಕೆಲಸದ ಸಲುವಾಗಿರಬಹುದು, ಸಾಪ್ಟವೇರ್ ಅಭಿವೃದ್ಧಿಗಾಗಿರಬಹುದು, ಮಿಲಿಟರಿ, ರೈಲ್ವೆ, ಟೆಲಿಕಾಂ ಮೊದಲಾದ ಬಳಕೆಗಾಗಿರ ಬಹುದು. ಹೀಗೆ ವಿವಿಧ ರೀತಿಯ ಬಳಕೆಗಾಗಿ ಸೂಕ್ತವಾದ ಗಣಕ ಆಯ್ಕೆ ಮಾಡಿದಂತೆ, ಸೂಕ್ತವಾದ ಗಣಕ ಕ್ಯಾಬಿನೆಟ್ ಆಯ್ಕೆ ಮಾಡಬೇಕಾಗುತ್ತದೆ. ಕಂಪ್ಯೂಟರ ಕ್ಯಾಬಿನೆಟ್‌ನ ಆಯ್ಕೆ ವಿಧಾನದ ಬಗ್ಗೆ ಪರಾಮರ್ಶೆ ಮಾಡಿದಾಗ, ಈ ಕೆಳಕಂಡ ಪ್ರಶ್ನೆಗಳು ಉದ್ಭವಿಸುತ್ತವೆ. ಕ್ಯಾಬಿನೆಟ್‌ನಲ್ಲಿ ಗಣಕದ ಮದರ್ ಬೋರ್ಡ್ ಅಳವಡಿಸಲು ಅಗತ್ಯವಾದ ಸ್ಥಳಾವಕಾಶವಿದೆಯೇ?, ಹೆಚ್ಚುವರಿ ಹಾರ್ಡ್ ಡಿಸ್ಕ್‌ಗಳು ಅಥವಾ ಸಿ.ಡಿ/ ಡಿ.ವಿ.ಡಿ ಡ್ರೈವ್‌ಗಳನ್ನು ಅಳವಡಿಸಲು ಅಗತ್ಯವಾದ ಸ್ಥಳಾವಕಾಶವಿದೆಯೇ, ಕ್ಯಾಸೆಟ್ ತರೆಯಲ ಸೂಡ್ರೈವರ್ ಬಳಕೆ ಅನಿವಾರ್ಯವಾಗುವಂತಹ ಸೂಗಳನ್ನು ಬಳಸಲಾಗಿದೆಯೇ ಅಥವಾ ಕೇವಲ ಕೈಬೆರಳುಗಳನ್ನು ಬಳಸಿ ಸುಲಭವಾಗಿ ತಗೆಯಬಲ್ಲ ಹೊಸ ಮಾದರಿಯ ಸ್ಮಗಳನ್ನು ಬಳಸಲಾಗಿದೆಯೇ ಅಥವಾ ಸುಲಭವಾದ ಪ್ಲಾಸ್ಟಿಕ್ ಲೆವರ್‌ಗಳನ್ನು ಬಳಸಲಾಗಿದೆಯೇ? ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಅಳವಡಿಸಲು ಸೂಕ್ತವಾದ ಡ್ರೈವ್ ರೇಲ್‌ಗಳನ್ನು ಕ್ಯಾಬಿನೆಟ್‌ನಲ್ಲಿ ಒದಗಿಸಲಾಗಿದೆಯೇ? (ಡ್ರೈವ್ ರೇಲ್‌ಗಳೆಂದರೆ, ಅಡಕ ಮುದ್ರಿಕೆಗಳನ್ನು ಸುಲಭವಾಗಿ ಅಳವಡಿಸಲು ಅಥವಾ ಹೊರತೆಗೆಯಲು ಒದಗಿಸಲಾಗಿರುವ ಮತ್ತು ರೈಲ್ವೆ ಹಳಿಯಂತೆ ಕ್ಯಾಬಿನೆಟ್‌ನಲ್ಲಿ ಅಳವಡಿಸಲಾಗಿರುವ ಲೋಹದಿಂದ ಮಾಡಿರುವ ಪಟ್ಟಿಗಳು). ಅದೇ ರೀತಿ, ಸಾಮಾನ್ಯವಾಗಿ ಅಡಿಯೋ, ಯುಎಸ್‌ಬಿ, ಹೆಡ್‌ಫೋನ ಮೈಕ್ರೋಫೋನ್ ಮೊದಲಾದ ಪೋರ್ಟ್‌ಗಳು ಕ್ಯಾಬಿನೆಟ್‌ನ ಹಿಂಭಾಗದಲ್ಲಿ ಲಭ್ಯವಿರುವಂತೆ, ಕೆಲವು ಕ್ಯಾಬಿನೆಟ್‌ಗಳಲ್ಲಿ ಈ ಪೋರ್ಟ್‌ಗಳನ್ನು ಕ್ಯಾಬಿನೆಟ್‌ನ ಮುಂಭಾಗದಲ್ಲಿ ಕೊಟ್ಟಿರುತ್ತಾರೆ. ಹೊಸ ಮಾದರಿಯ ಕ್ಯಾಬಿನೆಟ್‌ಗಳಲ್ಲಿ, ಗಣಕದ ಮದ‌ ಬೋರ್ಡ್ ಟ್ರೇಯನ್ನು ಮಾತ್ರ ಹೊರತೆಗೆಯಲು ಸಾಧ್ಯವಾಗುವಂತಹ ವ್ಯವಸ್ಥೆ ಲಭ್ಯವಿದೆ. ಸದೃಢವಾದ ಕ್ಯಾಬಿನೆಟ್ ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಗಣಕ ಬಳಸುವಾಗ ಕ್ಯಾಬಿನೆಟ್‌ನಲ್ಲಿ ಉಂಟಾಗುವ ಶಾಖವನ್ನು ಹೊರಹಾಕಲು ಮತ್ತು ಸೂಕ್ತವಾದ ತಾಪಮಾನವನ್ನು ನಿಯಯಣದಲ್ಲಿ ಹೊಂದಿರಲು ಕುವಾಗುತ್ತದೆ; ಇದರಿಂದಾಗಿ ಕ್ಯಾಬಿನೆಟ್ ಒಳಗೆ ಅಳವಡಿಸಲಾದ ಸಾಧನಗಳನ್ನು ರಕ್ಷಿಸುತ್ತದೆ. ಕ್ಯಾಬಿನೆಟ್‌ನ ಬೆಲೆ ಕಡಿಮೆ ಮಾಡಲು ಕಳಪೆ ದರ್ಜೆಯ ವಸ್ತುವಿನಿಂದ ಕೆಲವರು ಕ್ಯಾಬಿನೆಟ್ ತಯಾರಿಸುತ್ತಾರೆ. ಇಂತಹ ಕಳಪೆ ಕ್ಯಾಬಿನೆಟ್‌ಗಳ ಬಳಕೆಯಿಂದ ಗ್ರಾಹಕನಿಗಾಗುವ ಹಾನಿಯೇ ಹೆಚ್ಚಾಗಿರುತ್ತದೆ. ಹೊರಗಿನಿಂದ ಬರುವ ದೂಳಿನಿಂದ ಮಾತ್ರವಲ್ಲ, ರೇಡಿಯೋ ಅಥವಾ ವಿದ್ಯುನ್ಮಾನ ತರಂಗಗಳಿಂದ ಕ್ಯಾಡಿ ಸೆಟ್ ನಲ್ಲಿರುವ ಸಾಧನಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ಕ್ಯಾಬಿನೆಟ್‌ನಲ್ಲಿ ಉಂಟಾಗುವ ಶಾಖವನ್ನು ಹೊರಹಾಕಲು ಬೇರೆ ರೀತಿಯ ಫ್ಯಾನುಗಳು ಮತ್ತು ಹೊರಗಿನಿಂದ ತಣ್ಣನೆಯ ಗಾಳಿ ಕ್ಯಾಬಿನೆಟ್‌ನಲ್ಲಿ ಪಸರಿಸುವಂತೆ ಮಾಡಲು ಬೇರೆ ರೀತಿಯ ಫ್ಯಾನುಗಳು, ಹೀಗೆ ಹಲವಾರು ಫ್ಯಾನುಗಳನ್ನು ಕ್ಯಾಬಿನೆಟ್‌ನಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ, ಸಿಪಿಯು ಫ್ಯಾನ್, ಗ್ರಾಫಿಕ್ಸ್ ಕಾರ್ಡ್ ಫ್ಯಾನ್ ಇತ್ಯಾದಿ. ಹೀಗೆ ಬಳಸಲಾಗುವ ಫ್ಯಾನುಗಳು ಉಂಟುಮಾಡುವ ಶಬ್ದವು ಕ್ಯಾಬಿನೆಟ್‌ನ ಹೊರಗೆ ಕೇಳಿಸದಂತಿರಲು ಗಣಕ ಬಳಕೆಯನ್ನಾಧರಿಸಿ ಸೂಕ್ತವಾದ ಫ್ಯಾನುಗಳ ಆಯ್ಕೆ, ಫ್ಯಾನುಗಳ ಗುಣಮಟ್ಟ, ಕ್ಯಾಸೆಟ್‌ನಲ್ಲಿ ಅವುಗಳನ್ನು ಅಳವಡಿಸಿರುವ ಸ್ಥಳ ಮತ್ತು ಕ್ಯಾಬಿನೆಟ್‌ನಲ್ಲಿ ಗಾಳಿ ಪಸರಿಸಲು ಇರುವ ಸ್ಥಳಾವಕಾರ ಮುಂತದವುಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಕೆಲವೊಮ್ಮೆ ಅಂಡಟಿನಲ್ಲಿರುವ ಸಾಧನಗಳು ಮತ್ತು ವೈರಿಂಗ್/ಕೇಬಲ್‌ಗಳು ಸ್ಥಾನ ಪಲ್ಲಟಗೊಂಡು ಫ್ಯಾನ್‌ಗಳ ಸಂಪರ್ಕಕ್ಕೆ ಬಂದು ಹಾಳಾಗುವ ಸಂಭವವಿರುತ್ತದೆ. ಹೀಗಾಗದಿರಲು ಕೆಲವು ಫ್ಯಾನುಗಳಿಗೆ ಸೂಕ್ತವಾದ ರಕ್ಷಣಾ ಜಾಲರಿಗಳನ್ನು ಬಳಸಲಾಗುತ್ತದೆ. ಕ್ಯಾಬಿನೆಟ್‌ನಲ್ಲಿ ತಾಪಮಾನ ನಿಯಂತ್ರಣ ವೈಫಲ್ಯವಾದರೆ ಕ್ಯಾಬಿನೆಟ್‌ನಲ್ಲಿರುವ ಸಾಧನಗಳ ಕಾರ್ಯಕ್ಷಮತೆ ಮತ್ತು ಬಾಳಿಕೆಯ ಮೇಲೆ ದುಷ್ಪರಿಣಾಮವಾಗುತ್ತದೆ ಮತ್ತು ಅನಗತ್ಯ ವೆಚ್ಚಕ್ಕೆ ಕಾರಣವಾಗುತ್ತದೆ. ಕ್ಯಾಬಿನೆಟ್‌ನಲ್ಲಿ ಬಳಸಲಾಗುವ ವಿದ್ಯುತ್‌ ಪೂರೈಕೆ ಸಾಧನಗಳು (ಪವರ್ ಸಪ್ಲೆಸ್) ಉತ್ತಮ ಗುಣಮಟ್ಟದಾಗಿರಬೇಕು. ಇದರಿಂದ ಉತ್ತಮ ಗುಣಮಟ್ಟದ ವಿದ್ಯುತ್ ನಿರಂತರವಾಗಿ ಗಣಕಕ್ಕೆ ದೊರೆಯುವುದು ಸಾಧ್ಯವಾಗುತ್ತದೆ ಮತ್ತು ವಿದ್ಯುತ್ ನಷ್ಟವನ್ನು ತಡೆಯಬಹುದು. ವಿದ್ಯುತ್ ಕೇಬಲ್‌ಗಳು (ಕನೆಕ್ಟರ್) ಉತ್ತಮ ಗುಣಮಟ್ಟದ್ದಾಗಿದ್ದರೆ ಹೆಚ್ಚು ಬಾಳಿಕೆ ಮತ್ತು ರಕ್ಷಣೆ ಪಡೆಯಬಹುದಾಗಿದೆ. ಹೊಸ ವಿನ್ಯಾಸದ ವಿದ್ಯುತ್ ಪೂರೈಕೆ ಸಾಧನಗಳು ಈಗ Serial-ATA ಮಾದರಿಯ ಕನೆಕ್ಟರ್‌ಗಳನ್ನು ನೀಡುತ್ತಿವೆ. ಗಣಕ ಕ್ಯಾಬಿನೆಟ್‌ಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು, ಅದರ ಹೊರಮೈಗೆ ನಿಮಗೆ ಇಷ್ಟವಾದ ಬಣ್ಣದಿಂದ ಪೇಂಟಿಂಗ್ ಮಾಡಿಸಬಹುದು. ಕೆಲವು ಕ್ಯಾಬಿನೆಟ್ ತಯಾರಕರು ಪಾರದರ್ಶಕವಾದ ಪ್ಲಾಸ್ಟಿಕ್ (ಆಕ್ರಿಲಿಕ್ ಪ್ಲಾಸ್ಟಿಕ್) ಬಳಸಿ, ಕ್ಯಾಬಿನೆಟ್‌ನ ಹೊರಮೈನಲ್ಲಿ ಕಿಟಕಿಗಳನ್ನು ಮಾಡಿರುತ್ತಾರೆ. ಕೆಲವು ಕ್ಯಾಬಿನೆಟ್ ತಯಾರಕರು ಈ ರೀತಿಯ ಪಾರದರ್ಶಕ ಪ್ಲಾಸ್ಟಿಕ್ ಕಿಟಕಿಗಳನ್ನು ಮಾಡುವುದರ ಜೊತೆಗೆ ಕ್ಯಾಬಿನೆಟ್‌ಗಳಿಗೆ ಎಲ್‌ಇಡಿ ದೀಪಗಳ ಅಲಂಕಾರವನ್ನು ಮಾಡಿರುತ್ತಾರೆ. ಈ ದೀಪಗಳು ಅತ್ಯಂತ ಕಡಿಮೆ ವಿದ್ಯುತ್ ಬಳಸುತ್ತವೆ ಮತ್ತು ಅತ್ಯಂತ ಆಕರ್ಷಕವಾಗಿ ಕಾಣುತ್ತವೆಯೆಂದು ಅವರು ಹೇಳುತ್ತಾರೆ. ಕ್ಯಾಬಿನೆಟ್‌ಗಳಲ್ಲಿ ವಿಶೇಷವಾದ ಕ್ಯಾಥೋಡ್‌ ಟ್ಯೂಬ್‌ಲೈಟ್ ಬಳಸಿ ಕ್ಯಾಬಿನೆಟ್ ಹೆಚ್ಚು ಸುಂದರವಾಗಿ ಕಾಣುವಂತೆ ಕೆಲವು ತಯಾರಕರು ಮಾಡಿದ್ದಾರೆ. ಸೂಕ್ತವಾಗಿ ಆಯ್ಕೆ ಮಾಡುವುದರಿಂದ, ಕಡಿಮೆ ವೆಚ್ಚ ಮತ್ತು ಕಡಿಮೆ ಗಾತ್ರದ ಉಪಯುಕ್ತವಾದ ಮತ್ತು ದೀರ್ಘಕಾಲ ಬಾಳಿಕೆ ಬರುವ ಕ್ಯಾಬಿನೆಟ್ ಅನ್ನು ಪಡೆಯಬ ಹುದಾಗಿದೆ. ಈಗ ಗಣಕ ಮತ್ತು ಕ್ಯಾಬಿನೆಟ್ ಎರಡೂ ಒಂದೇ ಘಟಕದಲ್ಲಿ ಸೇರಿಹೋಗಿರುವು ದನ್ನು ಕಾಣಬಹುದು. ಕೀಲಿಮಣೆ ಮತ್ತು ಮೌಸುಗಳನ್ನು ಹೊರತುಪಡಿಸಿದರೆ ಇಂತಹ ಗಣಕಗಳಲ್ಲಿ ಪ್ರತ್ಯೇಕ ಕ್ಯಾಬಿನೆಟ್ಟು ಇರುವುದಿಲ್ಲ. ಕೇವಲ ಪ್ರದರ್ಶಕ ಮಾತ್ರ ಸ್ವಲ್ಪಮಟ್ಟಿಗೆ ದಪ್ಪನಾಗಿರುತ್ತದೆ. ಇದರಲ್ಲಿಯೇ ಅಡಕ(ಸಿ ಡಿ ಅಥವಾ ಡಿವಿಡಿ)ಮುದ್ರಿಕೆಯ ಚಾಲಕ ಅಥವ ಬರಹಸೌಲಭ್ಯಗಳು ಇರುತ್ತವೆ. ಹೊಸದಾಗಿ ಬಂದಿರುವ ಪೆನ್‌ಡ್ರೈವ್‌ಗಳಿಗೂ ಸ್ಥಳಾವಕಾಶವಿರುತ್ತದೆ. ಇದನ್ನು ಗಮನಿಸಿದಾಗ ಕ್ಯಾಬಿನೆಟ್ಟುಗಳ ಆಯುಸ್ಸು ಬಹು ದೀರ್ಘವಾದುದಲ್ಲ ಎನಿಸುತ್ತದೆ. (abo..)<noinclude></noinclude> j6500wdjgtyy806ek4gdpmgzw26l8ph ಪುಟ:Mysore-University-Encyclopaedia-Vol-6-Part-1.pdf/೪೫ 104 118249 313698 2026-04-30T15:02:49Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿಗಲ ತೋರ ಗಣಿಗಲ ತೋರ : ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಬ್ಯಾರಿಂಗ್‌ಟೋನಿಯ ರೇಸಿಮೋಸ ಎಂಬ ಶಾಸ್ತ್ರೀಯ ಹೆಸರಿನ ಮರ. ನೀವಾರ ಎಂಬುದು ಇದರ ಪರ್ಯಾಯ ನಾಮ. ಭಾರತ, ಮಲಯ, ಪಾಲಿನೇಷ್ಯ ದ್ವೀಪಸ್ತೋಮಗಳು, ಅಂಡಮಾನ್ ದ್ವೀಪಗ... 313698 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣಿಗಲ ತೋರ ಗಣಿಗಲ ತೋರ : ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಬ್ಯಾರಿಂಗ್‌ಟೋನಿಯ ರೇಸಿಮೋಸ ಎಂಬ ಶಾಸ್ತ್ರೀಯ ಹೆಸರಿನ ಮರ. ನೀವಾರ ಎಂಬುದು ಇದರ ಪರ್ಯಾಯ ನಾಮ. ಭಾರತ, ಮಲಯ, ಪಾಲಿನೇಷ್ಯ ದ್ವೀಪಸ್ತೋಮಗಳು, ಅಂಡಮಾನ್ ದ್ವೀಪಗಳು ಇಲ್ಲೆಲ್ಲ ಇದರ ವ್ಯಾಪ್ತಿಯಿದೆ. ಸ್ವಾಭಾವಿಕವಾಗಿ ನದೀದಂಡೆಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲೂ ಇದನ್ನು ಕಾಣಬಹುದು. ಸದಾ ಹಸುರಾಗಿರುವ ಜೋಲುರೆಂಬೆಗಳು ಈ ಮರದ ವೈಶಿಷ್ಟ್ಯ, ನಸುಗೆಂಪು ಬಣ್ಣದ ಹೂ ಬಿಡುತ್ತದೆ. ಬೀಜಗಳಲ್ಲಿರುವ ಪಿಷ್ಟದ ಪರಿಣಾಮ ಹೆಚ್ಚು. ಈ ಪಿಷ್ಟವನ್ನು ಸಂಗ್ರಹಿಸಿ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿ ಮಲಯದಲ್ಲಿ ಉಂಟು. ಅಲ್ಲದೆ ಮರದ ಎಳೆ ಎಲೆಗಳನ್ನು ಸಹ ತಿನ್ನುವುದಿದೆ. ಗಣಿಗಲ ತೋರ ಸಾಧಾರಣ ಗಾತ್ರದ ಸುಂದರ ಮರ. ಇದನ್ನು ಉದ್ಯಾನರಸ್ತೆಗಳ ಅಕ್ಕ ಪಕ್ಕಗಳಲ್ಲಿ ಬೆಳೆಸುತ್ತಾರೆ. ಇದರ ವೃದ್ಧಿ ಬೀಜಗಳ ಮೂಲಕ. ಬೀಜ, ಕಾಯಿ ಮತ್ತು ಬೇರುಗಳಿಗೆ ಔಷಧೀಯ ಗುಣಗಳಿವೆ. ಕಾಯಿಯನ್ನು ಕೆಮ್ಮು, ಉಬ್ಬಸ, ಅತಿಸಾರ ಮುಂತಾದ ಕಾಯಿಲೆಗಳ ನಿವಾರಣೆಗೂ ಬೀಜಗಳನ್ನು ಹಸುವಿನ ತುಪ್ಪದೊಂದಿಗೆ ಸೇರಿಸಿ ಅರೆದು ಕಾಡಿಗೆಯ ರೂಪದಲ್ಲಿ ಹಲವು ಬಗೆಯ ಕಣ್ಣುಬೇನೆಗಳಿಗೂ ಬಳಸುವುದಿದೆ. ಇದರ ಬೀಜ, ತೊಗಟೆಗಳಲ್ಲಿ ಮೀನು ಮತ್ತು ಕಾಡುಹಂದಿಗಳಿಗೆ ಮಾರಕವಾದ ವಿಷವಿರುವುದರಿಂದ ಆ ಪ್ರಾಣಿಗಳನ್ನು ಕೊಲ್ಲಲು ಇವನ್ನು ಉಪಯೋಗಿಸುತ್ತಾರೆ. (ಎಸ್ಐ.ಎಚ್) ಗಣಿಗಾರಿಕೆ : ಭೂಮೇಯಿಂದ ಹಾಗೂ ಭೂಮಿಯ ಒಳಗಿನಿಂದ ಖನಿಜಗಳನ್ನು ಹೊರತೆಗೆಯುವ ಕ್ರಿಯೆ (ಮೈನಿಂಗ್). ಸಾಮಾನ್ಯವಾಗಿ ಖನಿಜತೈಲ ಹಾಗೂ ಅನಿಲವನ್ನು ಪಡೆಯುವ ಉದ್ಯಮವನ್ನು ಪ್ರತ್ಯೇಕ ಕೈಗಾರಿಕೆ ಎಂದೇ ಪರಿಗಣಿಸುವುದು ವಾಡಿಕೆ. (ನೋಡಿ- ಖನಿಜ ತೈಲ, ನೈಸರ್ಗಿಕಾನಿಲ). ಪ್ರಾಚೀನ ಮಾನವ ಮೊದಲಿಗೆ ಉಪಯೋಗಿಸಿದ ಭೂವಸ್ತುಗಳೆಂದರೆ ಬೆಣಚು ಕಲ್ಲು ಮತ್ತು ಚಮತಿಗಲ್ಲು, ಬೆಂಕಿ ಹೊತ್ತಿಸುವುದಕ್ಕೆ ಅವು ಬೇಕಾಗಿರುವು ಜೇಡಿಮಣ್ಣಿನಿಂದ ಮಡಕೆ ಇಟ್ಟಿಗೆ ಮಾಡುವುದೂ ಅತಿ ಪ್ರಾಚೀನವಾದ ಕೈಗಾರಿಕೆಯಾಗಿತ್ತು. ಕಟ್ಟಡಕ್ಕಾಗಿ ಕಲ್ಲುಗಳನ್ನು ಬಂಡೆಯಿಂದ ಪ್ರತ್ಯೇಕಿಸಿ ಅವುಗಳಿಗೆ ಆಕಾರ ಕೊಟ್ಟು ಜೋಡಿಸುವ ಕೈಗಾರಿಕೆ ಆಮೇಲೆ ಬೆಳೆಯಿತು. ಈಜಿಪ್ಟಿನಲ್ಲಿರುವ ಪಿರಮಿಡ್ ಒಂದಕ್ಕೆ ಸುಮಾರು ಒಂದೊಂದೂ 2-2.5 ಟನ್ ತೂಕದ 23,00,000 ಕಲ್ಲು ಚಪ್ಪಡಿಗಳು ಬೇಕಾಗಿದ್ದುವು. ಇವನ್ನು ಪಡೆಯಬೇಕಾದರೆ ಕಲ್ಲುಗಣಿಗಾರಿಕೆ ಎಷ್ಟು ಮುಂದುವರಿದಿತ್ತೆನ್ನುವುದನ್ನು ಊಹಿಸಬಹುದು. ಭಾರತದ ಪ್ರಾಚೀನ ದೇವಸ್ಥಾನಗಳು - ಗಣಿಗಾರಿಕೆ 98 ವಿಶೇಷವಾಗಿ ಕಲ್ಲಿನಿಂದ ಕಡೆದವು. ಬಹು ತೂಕದ ಮತ್ತು ಕುಂದಿಲ್ಲದಂಥ ಕಲ್ಲನ್ನು ಬಂಡೆಯಿಂದ ಬೇರೆ ಮಾಡಿ ಅದನ್ನು ದೂರ ಸಾಗಿಸಿರುವುದನ್ನು ನೋಡಿದರೆ ಪ್ರಾಚೀನ ಭಾರತೀಯರು ಗಣಿಗಾರಿಕೆಯಲ್ಲಿ ಬಹಳ ಪರಿಣಿತರಾಗಿದ್ದರೆನ್ನುವುದು ಮನದಟ್ಟಾಗುತ್ತದೆ. ನಾಗರಿಕತೆ ಹೆಚ್ಚಿದಂತೆ ವಜ್ರ ವೈಡೂರ್ಯ ಮುಂತಾದ ರತ್ನಗಳಿಗೂ ಬೆಳ್ಳಿ ಬಂಗಾರದಂಥ ಲೋಹಗಳಿಗೂ ಪ್ರಾಮುಖ್ಯ ಬಂದಿತು. ರತ್ನಗಳು ಎಲ್ಲಿ ಹೇಗೆ ದೊರೆಯುತ್ತವೆ ಮತ್ತು ಅವುಗಳ ಜಾಡನ್ನು ಹಿಡಿದು ಸಾಗಿ ಅವುಗಳನ್ನು ಪಡೆಯುವುದು ಹೇಗೆ ಎನ್ನುವ ಕಲೆ ಬೆಳೆಯಿತು. ಪ್ರಾಚೀನ ಜನಾಂಗಗಳಲ್ಲಿ ಭಾರತೀಯರು, ಈಜಿಪ್ಟಿಯನ್ನರು, ಬ್ಯಾಟಿಲೋಪಿಯರು ಮತ್ತು ಅರಿಯವರು ಗರಿಗಾರಿಕೆಯಲ್ಲಿ ಬಂಟ ಪರಮ ಗಳಿಸಿದ್ದರು. ವಜ್ರಕ್ಕಾಗಿಯೂ ಮಣಿ ರತ್ನಗಳಿಗಾಗಿಯೂ ಅನೇಕ ಕಡೆ ಅವರು ಕೂಪಗಳನ್ನು ತೋಡಿದ್ದರು. ಮೊದಲಿಗೆ ಚಿನ್ನ ಮತ್ತು ತಾಮ್ರ ಲೋಹಗಳು ನದಿಯ ಮೆಕ್ಕಲು ಮಣ್ಣಿನಲ್ಲಿ ಗಟ್ಟಿಗಳ ರೂಪದಲ್ಲಿ ಅವರಿಗೆ ದೊರೆತಿರಬೇಕು. ಇವುಗಳ ಜಾಡನ್ನು ಹಿಡಿದು ಅವು ಹುದುಗಿರುವ ಮೂಲಶಿಲೆಗಳನ್ನು ಪುರಾತನರು ಗುರುತಿಸಿದರು. ಗಣಿಗಾರಿಕೆ ಹೀಗೆ ಆರಂಭವಾಯಿತು. ಭಾರತದಲ್ಲಿ ಕಾಣುವ ಅನೇಕ ಪುರಾತನ ಗಣಿಗಳು ಎರಡು ಸಾವಿರ ವರ್ಷಗಳಿಗೂ ಹಳೆಯವು. ರಾಯಚೂರಿನ ಹಟ್ಟಿಯ ಬಳಿ ಪುರಾತನ ಚಿನ್ನದ ಗಣಿ 182 ಮೀ ಆಳಕ್ಕೂ ಹೆಚ್ಚು ಇಳಿದಿತ್ತು. ಭಾರತದಲ್ಲಿ ಮೌರ್ಯರ ಕಾಲದಲ್ಲಿ ಗಣಿಗಾರಿಕೆ ಅತ್ಯಂತ ಉಚ್ಛಾಯ ಸ್ಥಿತಿಯಲ್ಲಿತ್ತು. ಆ ಕಾಲದ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗಣಿಗಾರಿಕೆಯನ್ನು ಯಾವ ರೀತಿ ನಡೆಸಬೇಕು, ಕಲ್ಲಿನಿಂದ ಲೋಹವನ್ನು ಪ್ರತ್ಯೇಕಗೊಳಿಸುವ ಬಗೆ ಹೇಗೆ, ಗಣಿಗಳಿಂದ ರಾಜಾದಾಯವನ್ನು ಹೇಗೆ ಪಡೆಯಬೇಕು ಇವೇ ಮುಂತಾದ ವಿವರಗಳಿವೆ. ಈ ರೀತಿ ಬಹುಮುಖವಾಗಿ ಭಾರತದಲ್ಲಿ ಬೆಳೆದಿದ್ದ ಗಣಿಗಾರಿಕೆ ಮುಂದೆ ಹೇಳ ಹೆಸರಿಲ್ಲದಂತೆ ಮಾಯವಾಗಿ ಹೋದುದರ ಖಚಿತ ಕಾರಣ ತಿಳಿಯದು. ಪ್ರಾಯಶಃ ದಂಡೆತ್ತಿ ಬಂದ ಮುಸಲ್ಮಾನರಿಗೆ ಗಣಿಗಳಿರುವ ಸ್ಥಳ ಗೊತ್ತಾಗಬಾರದೆಂದು ಎಲ್ಲವನ್ನು ಮುಚ್ಚಿಬಿಟ್ಟರೋ ಏನೋ. ಆಗ ನೆಲಸಮವಾದ ಗಣಿಗಾರಿಕೆ ಭಾರತದಲ್ಲಿ ಮತ್ತೆ ಬಹುಕಾಲದವರೆಗೆ ತಲೆ ಎತ್ತಲೇ ಇಲ್ಲ. ಹಿರೋಡಾಟಸ್, ಫೀನಿ ಮೊದಲಾದ ಚರಿತ್ರಕಾರರು ಯುರೋಪಿನ ಅನೇಕ ಹಳೆಯ ಗಣಿಗಳ ವಿವರಗಳನ್ನು ಕೊಟ್ಟಿದ್ದಾರೆ. ಖನಿಜಗಳ ಲಕ್ಷಣ ಅವುಗಳ ಶೋಧನೆ ಈ ವಿಷಯವಾಗಿ ಬಹುಮಟ್ಟಿನ ಜ್ಞಾನ 17, 18ನೆಯ ಶತಮಾನಗಳಲ್ಲಿ ಶೇಖರವಾಗಿ 19, 20ನೆಯ ಶತಮಾನಗಳಲ್ಲಿ ಗಣಿಗಾರಿಕೆ ವಿಶೇಷವಾಗಿ ಬೆಳೆಯಿತು. ಯಂತ್ರೋಪಕರಣ ಗಳ ಸಹಾಯದಿಂದ ಅಗಾಧ ಮೊತ್ತದಲ್ಲಿ ಖನಿಜಗಳನ್ನು ಪಡೆಯಲು ಅವಕಾಶವಾಯಿತು. ಲೋಹಗಳ ಮತ್ತು ಖನಿಜಗಳ ಬಳಕೆ ದಿನದಿನ ಹೆಚ್ಚುತ್ತ ಹೋಯಿತು. ಸ್ಥಾನ ನಿರ್ಧರಣೆ : ಒಂದು ಸ್ಥಳದಲ್ಲಿ ಗಣಿ ಕೆಲಸವನ್ನು ಕೈಗೊಳ್ಳಬೇಕಾದರೆ ಮೊದಲು ನಿರ್ಧರಿಸಬೇಕಾದ ಅಂಶಗಳಿವು : 1 ಒಂದು ಗಣಿಕೆಲಸದ ಖರ್ಚು ಅಥವಾ ಕ್ವಾರೀ ಕೆಲಸದ ವೆಚ್ಚ. 2 ಗಣಿಯಿಂದ ತೆಗೆಯುವ ಖನಿಜದಲ್ಲಿರುವ ಉಪಯುಕ್ತ ಅದಿರಿನ ಪ್ರಮಾಣ. 3 ಅದಿರನ್ನು ಅದರೊಡನೆ ಬೆರೆತಿರುವ ಕಲ್ಲು, ಮಣ್ಣು ಮೊದಲಾದ ಕಶಲಗಳಿಂದ ಬೇರ್ಪಡಿಸಲು ಆಗುವ ವೆಚ್ಚ 4 ಗಿರಾಕಿಗಳಿಗೆ ಬೇಕಾದ ರೂಪದಲ್ಲಿ ಅದಿರನ್ನು ಸಿದ್ಧಪಡಿಸಲು ಆಗುವ ವೆಚ್ಚ 5 ಅದಿರನ್ನು ಗಣಿಯಿಂದ ಗಿರಾಕಿಗೆ ತಲಪಿಸಲು ಆಗುವ ಸಾಗಣೆ ವೆಚ್ಚ ಇವುಗಳಲ್ಲಿ ಮೊದಲು ತಿಳಿಸಿರುವ ಗಣಿ ಕೆಲಸದ ಖರ್ಚನ್ನು ಅನೇಕ ಅಂಶಗಳು ನಿರ್ಧರಿಸುತ್ತವೆ. ಅನಾವೃತ ಗಣಿ (ಓಪನ್ ಕ್ಯಾಸ್ಟ್ ಮೈನ್) ವಿಧಾನಗಳಲ್ಲಿ ಖರ್ಚು ಒಂದು ತೆರನಾದರೆ ಭೂಗತಗಣಿ (ಅಂಡರ್‌ಗೌಂಡ್ ಮೈನ್) ವಿಧಾನಗಳಲ್ಲಿ ಅದು ಬೇರೆಯೇ ಆಗಿರುತ್ತದೆ. ಭೂತಲದಲ್ಲಿ ಕೆಲಸ ಮಾಡಿದರೆ (ತೆರೆದಗಣಿ) ಸಾಮಾನ್ಯವಾಗಿ ಬಹಳ ಖರ್ಚಾಗದೆ ಇದ್ದರೂ ಅದಿರಿನ ಮೇಲಿರುವ ಹೊದಿಕೆ, (ಹೊರೆ, ಟೋಪಿ) ಸಾಕಷ್ಟು ದಪ್ಪವಾಗಿದ್ದರೆ ಇಲ್ಲವೇ ಗಟ್ಟಿಯಾಗಿದ್ದರೆ ಗಣಿಯಿಂದ ತೆಗೆಯುವ ಅದಿರಿನ ಪ್ರತಿ ಟನ್ನಿಗೂ ಬೆಲೆ ಹೆಚ್ಚುತ್ತದೆ. ಭೂಗತ ಗಣಿ ಕೆಲಸದಲ್ಲಿ ಗಣಿಯ ಆಳ, ಅಲ್ಲಿರುವ ಶಿಲೆಯ ಕಠಿಣತೆ, ಅಲ್ಲಿ ಮಾಡಬೇಕಾದ ನೀರ್ಗಾಲುವೆ ವ್ಯವಸ್ಥೆ, ಮೇಲ್ಬಾಗಕ್ಕೆ ಅಗತ್ಯವಾದ ಆಧಾರ ಕೊಡಲು ತಗಲುವ ವೆಚ್ಚ, ಗಣಿಯೊಳಕ್ಕೆ ವಾಯು, ಬೆಳಕು ಸರಬರಾಜು ಮಾಡಲು ಆಗುವ ಖರ್ಚು, ಗಣಿಯೊಳಕ್ಕೆ ಇಳಿದು ಕೆಲಸಮಾಡುವ ಜನರ ಸೌಕರ್ಯಗಳು ಮತ್ತು ರಕ್ಷಣೆಗೆ ತಗಲುವ ಖರ್ಚು, ಗಣಿ ಪ್ರದೇಶಕ್ಕೆ ಆಹಾರ ಇತ್ಯಾದಿ ಅವಶ್ಯ ವಸ್ತುಗಳ ಸರಬರಾಜಿನ ಖರ್ಚು, ಕೆಲಸಗಾರರ ವೇತನ ಇವನ್ನೆಲ್ಲ ಗಮನಿಸಬೇಕು. ಖನಿಜಗಳು ಸಿಕ್ಕುವ ರೀತಿ : ಖನಿಜಗಳು ಪದರಗಳಂತೆ ಮತ್ತು ಸಿರಗಳಂತೆ ಸಿಕ್ಕುತ್ತವೆ. ಪದರಗಳಂತೆ ಹಬ್ಬಿರುವ ನಿಕ್ಷೇಪಗಳಲ್ಲಿ ಕಬ್ಬಿಣದ ಅದಿರುಗಳು, ಕಲ್ಲಿದ್ದಲು ಮತ್ತು ಅದರ ಪ್ರಭೇದಗಳು, ಕಲ್ಲುಪ್ಪು, ಮೊದಲಾದ ಲವಣಗಳು, ಕಲ್ಲೆಣ್ಣೆ ಇರುವ ಷೇಲ್ ಶಿಲೆ ಇವು ಮುಖ್ಯವಾದುವು. ಕಲ್ಲುಬಂಡೆಗಳ ಮಧ್ಯ ಎಳೆಗಳಂತೆ ರೇಕುಗಳಂತೆ<noinclude></noinclude> iol94h3qb38kwrfsy9s6rzf1sr9nl8r ಪುಟ:Mysore-University-Encyclopaedia-Vol-6-Part-1.pdf/೪೪ 104 118250 313699 2026-04-30T15:02:57Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿಕಾರ್ಮಿಕರು ವ್ಯವಸ್ಥಾಪಕರು ಪ್ರಾತಿನಿಧ್ಯ ಪಡೆದಿರುತ್ತಾರೆ. ಅಪಘಾತಗಳ ವಿರುದ್ಧ ಸಂರಕ್ಷಣೆಯ ಕ್ರಮಗಳ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡುವುದು ಈ ಸಮಿತಿಯ ಮುಖ್ಯ ಕಾರ್ಯ. ಗಣಿ ಅಪಘಾತಗಳ ಬಗ್ಗೆ ಪ್ರಸಾರ ಕಾ... 313699 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣಿಕಾರ್ಮಿಕರು ವ್ಯವಸ್ಥಾಪಕರು ಪ್ರಾತಿನಿಧ್ಯ ಪಡೆದಿರುತ್ತಾರೆ. ಅಪಘಾತಗಳ ವಿರುದ್ಧ ಸಂರಕ್ಷಣೆಯ ಕ್ರಮಗಳ ಬಗ್ಗೆ ಕಾರ್ಮಿಕರಿಗೆ ತಿಳಿವಳಿಕೆ ನೀಡುವುದು ಈ ಸಮಿತಿಯ ಮುಖ್ಯ ಕಾರ್ಯ. ಗಣಿ ಅಪಘಾತಗಳ ಬಗ್ಗೆ ಪ್ರಸಾರ ಕಾರ್ಯ ಕೈಗೊಳ್ಳುವುದಲ್ಲದೆ, ಗಣಿ ಉದ್ಯಮಿಗಳಿಗೆ ಸರಿಯಾದ ತಿಳಿವಳಿಕೆ ಉಂಟಾಗುವಂತೆ ತರಬೇತಿ ಕೂಡ ನೀಡುತ್ತದೆ. ಈ ಬಗ್ಗೆ ಒಂದು ಮಾಸಿಕೆಯನ್ನೂ ಇದು ಪ್ರಕಟಿಸುತ್ತಿದೆ. ಕಲ್ಲಿದ್ದಲು ಗಣಿಗಳ ನಿಯಮಗಳ ಪ್ರಕಾರ ಕಲ್ಲಿದ್ದಲು ಗಣಿಗಳಲ್ಲಿ ಅಪಾಯದ ವಿರುದ್ಧ ರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವು ಕಲ್ಲಿದ್ದಲು ಗಣಿಯಲ್ಲಿರು ಸ್ಫೋಟ, ಬೆಂಕಿ ಮುಂತಾದ ಅಪಾಯಗಳ ವಿರುದ್ಧ ತಕ್ತ ರಕ್ಷಣೆಯನ್ನೊದಗಿಸುತ್ತವೆ. 1923ರ ಕಾರ್ಮಿಕ ಪರಿಹಾರ ಕಾಯಿದೆ, 1948ರ ಉದ್ಯೋಗಿಗಳ ರಾಜ್ಯ ವಿಮಾ ಕಾಯಿದ ಇವು ತಮ್ಮ ವ್ಯಾಪ್ತಿಯೊಳಗೆ ಬರುವ ಗಣಿ ಕಾರ್ಮಿಕರಿಗೆ ಕೈಗಾರಿಕಾ ಅಪಘಾತದ ವಿರುದ್ಧ ಧನ ಪರಿಹಾರವನ್ನು ಒದಗಿಸುತ್ತವೆ. ಗಣಿ ಕಾರ್ಮಿಕ ರಕ್ಷಣೆಯ ಕ್ರಮಗಳನ್ನು ಜಾಗರೂಕತೆಯಿಂದ ಅನುಸರಿಸಿದಲ್ಲಿ ಗಣಿ ಅಪಘಾತಗಳ ಸಂಖ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು ಎನ್ನುವ ಅಂಶ ಅನೇಕ ಅಧ್ಯಯನಗಳಿಂದಲೂ ಅನುಭವದಿಂದಲೂ ಬೆಳಕಿಗೆ ಬಂದಿದೆ (ನೋಡಿ- ಕೈಗಾರಿಕಾ ಅಪಘಾತಗಳು). (ಸಿ.ಕೆ.ಆರ್.) ಗಣಿ ಕಾರ್ಮಿಕರು : ಭೂಮಿಯ ಮೇಲೆ ಅಥವಾ ಒಳಗೆ ಇರುವ ಪ್ರಕೃತಿದತ್ತವಾದ ಖನಿಜ ಮತ್ತು ಇತರ ಸ್ವಾಭಾವಿಕ ಸಂಪತ್ತನ್ನು ಹೊರಕ್ಕೆ ತೆಗೆಯುವ ಕಾರ್ಯದಲ್ಲಿ ನೆರವಾಗಲು ಕೂಲಿಯ ಆಧಾರದ ಮೇಲೆ ನೇಮಕ ಹೊಂದುವ ದುಡಿಮೆಗಾರರು. ಕೃಷಿಯಂತೆ ಗಣಿ ಉದ್ಯಮವೂ ಪುರಾತನವಾದದ್ದು. ಹತ್ತೊಂಬತ್ತನೆಯ ಶತಮಾನಕ್ಕೆ ಮುಂಚೆ ಗಣಿಗಾರಿಕೆ ಅಲ್ಪಗಾತ್ರದ ಉದ್ಯಮವಾಗಿದ್ದು ಅದರಲ್ಲಿದ್ದ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಆದರೆ ಕೈಗಾರಿಕಾ ಕ್ರಾಂತಿಯಿಂದಲೂ 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಉಂಟಾದ ಎರಡು ಮಹಾಯುದ್ಧಗಳಿಂದಾಗಿಯೂ ವಿಶ್ವರಾಷ್ಟ್ರಗಳ ಆರ್ಥಿಕ ಬೆಳೆವಣಿಗೆಯಿಂದಾಗಿಯೂ ಖನಿಜಗಳಿಗಾಗಿ ಬೇಡಿಕೆ ಬಹಳ ಅಧಿಕವಾದ್ದರಿಂದ ಗಣಿ ಉದ್ಯಮ ಬೃಹದ್ಗಾತ್ರ ಉದ್ಯಮವಾಗಿ ಪರಿವರ್ತನೆ ಹೊಂದಿ ಗಣಿ ಕಾರ್ಮಿಕರ ಸಂಖ್ಯೆಯೂ ಅನೇಕ ಪಟ್ಟು ಹೆಚ್ಚಾಯಿತು. ಇಂದು ಗಣಿ ಉದ್ಯಮದಲ್ಲಿ ಯಾಂತ್ರೀಕರಣ ಬಹಳವಾಗಿ ಬಳಕೆಗೆ ಬಂದಿದ್ದರೂ ಗಣಿ ಕಾರ್ಮಿಕರ ಸಂಖ್ಯೆ ಕುಗ್ಗಿಲ್ಲ. ಗಣಿ ಕಾರ್ಮಿಕರು ಕೃಷಿ ಮತ್ತು ಕೈಗಾರಿಕಾ ಉದ್ಯಮಗಳಲ್ಲಿಯ ಕಾರ್ಮಿಕರಂತಲ್ಲ. ಅವರ ವೈಶಿಷ್ಟ್ಯ, ಅವರು ಕೆಲಸ ಮಾಡುವ ಸ್ಥಳ, ಅವರ ಕೆಲಸದ ಲಕ್ಷಣ ಇವು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಗಣಿಗಳನ್ನು ನೋಡುವುದಕ್ಕೆ ಉಪಯೋಗಿ ಸುವ ಸ್ಫೋಟಕ ವಸ್ತುಗಳನ್ನು ಉಪಯೋಗಿಸುವುದರಿಂದ ಹಿಡಿದು, ಅದಿರನ್ನು ಹೊರಕ್ಕೆ ತೆಗೆಯುವವರೆಗೆ ಗಣಿಯಲ್ಲಿಯ ಎಲ್ಲ ಕೆಲಸಗಳಿಗೂ ನೈಮಣ್ಯ ಇರಬೇಕಾದ್ದ ರಿಂದ ಗಣಿ ಕಾರ್ಮಿಕರು ತಂತಮ್ಮ ಕೆಲಸಗಳಲ್ಲಿ ಅನುಭವ ಹೊಂದಿದವರಾಗಿರಬೇಕು. ಗಣಿ ಕಾರ್ಮಿಕರಿಗೆ ಇತರ ಉದ್ಯಮಗಳಲ್ಲಿಯ ಕಾರ್ಮಿಕರ ಸಂಪರ್ಕ ಹೆಚ್ಚಾಗಿರುವುದಿಲ್ಲ. ಅವರು ವಿಶೇಷವಾಗಿ ಭೂಮಿಯಡಿಯಲ್ಲಿ ಕೆಲಸ ಮಾಡುತ್ತಾರೆ. ಗಣಿಯೊಳಗೆ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಒಟ್ಟು ಗಣಿ ಕಾರ್ಮಿಕರ ಸಂಖ್ಯೆಯ ಶೇ. 60-70 ರಷ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಗಣಿಯೊಳಗಡೆ ಹೆಂಗಸರು ಮತ್ತು ಮಕ್ಕಳನ್ನು ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ. ಭೂಮಿಯೊಳಗಡೆ, ಕತ್ತಲೆಯಲ್ಲಿ, ಗಾಳಿಸಂಚಾರವಿಲ್ಲದಿರುವಲ್ಲಿ ಹಾಗೂ ಅಧಿಕ ಉಷ್ಣತೆಯಲ್ಲಿ ಕೆಲಸ ಮಾಡುವುದು ಶ್ರಮದಾಯಕವಾದದ್ದು. ಜೊತೆಗೆ ಅದು ಅಪಾಯಕಾರಿಯೂ ಹೌದು. ಗಣಿಗಳಲ್ಲಿ ವಿಷವಾಯು ಉತ್ಪಾದನೆ, ಉಸಿರು ಕಟ್ಟುವುದು, ಭೂ ಕುಸಿತ ಇತ್ಯಾದಿ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಅದರಿಂದ ಗಣಿ ಕಾರ್ಮಿಕರು ಸಾವು ನೋವುಗಳಿಗೆ ಈಡಾಗುವುದುಂಟು. ಅನೇಕ ಗಣಿಗಳಲ್ಲಿ ಕಾರ್ಮಿಕರು ಪ್ರತಿನಿಮಿಷವೂ ಸಾವನ್ನು ಎದುರು ನೋಡುತ್ತ ಕೆಲಸದಲ್ಲಿ ನಿರತರಾಗಿರುತ್ತಾರೆ. ಇತ್ತೀಚೆಗೆ ಪ್ರತಿಯೊಂದು ದೇಶದಲ್ಲೂ ಸರ್ಕಾರ ಮತ್ತು ಗಣಿ ಮಾಲೀಕರು ಕಾರ್ಮಿಕರ ರಕ್ಷಣೆಗಾಗಿ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ಇಳಿಯುತ್ತಿದೆ. ಆದರೂ ಅವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿಲ್ಲ. ಗಣಿಗಳಲ್ಲಿಯ ಅಪಘಾತಗಳ ಭೀಕರ ಪರಿಣಾಮವನ್ನು ತಗ್ಗಿಸಲು ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳಲ್ಲಿ ಅಪಘಾತ ವಿಮೆ ಮುಖ್ಯವಾದದ್ದು. ಗಣಿ ಕೆಲಸ ಕೆಲವು ಆರ್ಥಿಕ ಮತ್ತು ಸಾಮಾಜಿಕ ವೈಲಕ್ಷಣ್ಯಗಳಿಂದ ಕೂಡಿದ್ದು, ಗಣಿ ಕಾರ್ಮಿಕರಿಗೆ ಇತರ ಎಲ್ಲ ಉದ್ಯಮಗಳ ಕಾರ್ಮಿಕರಿಗಿಂತ ಹೆಚ್ಚು ವೇತನ ಮತ್ತು ಸೌಲಭ್ಯಗಳನ್ನೊದಗಿಸಿ ಅವರನ್ನು ಆಕರ್ಷಿಸಬೇಕಾಗುತ್ತದೆ. ಗಣಿ ಉದ್ಯಮದಲ್ಲಿ ಕಾರ್ಮಿಕರ ಸರಬರಾಯಿ ಮತ್ತು ಬೇಡಿಕೆಗಳನ್ನು ಸರಿದೂಗಿಸುವುದು ಅನೇಕ ವೇಳೆ ಕಷ್ಟ ಈ ಮಾತು ಗಣಿ ಉದ್ಯಮವಿರುವ ಎಲ್ಲ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ಗಣಿ ಕಾರ್ಮಿಕರು ಅತ್ಯಂತ ಪ್ರತಿಲಕರ ಸನ್ನಿವೇಶದಲ್ಲಿ ಕೆಲಸ ಮಾಡುವುದರಿಂದ ಅವರಲ್ಲಿ ಜೀವದ ಹಾಗೂ ಜೀವನದ ಮೇಲಿನ ವ್ಯಾಮೋಹ ಅಷ್ಟಾಗಿ ಇರದೆ ಒಂದು ವಿಧವಾದ ಅಸಡ್ಡೆಯ ಮನೋಭಾವ ಉಂಟಾಗುವುದು ಸಹಜ. ಇದರಿಂದಾಗಿ ಅವರು ಸಾಮಾಜಿಕ ದೃಷ್ಟಿಯಿಂದ ಅನಪೇಕ್ಷಣೀಯವೆಂದು ಪರಿಗಣಿಸಲಾದ - ಉದಾಹರಣೆಗೆ ಮದ್ಯಪಾನ, ಜೂಜು - ಮುಂತಾದ ಚಟುವಟಿಕೆಗಳಲ್ಲಿ ನಿರತರಾಗುವುದುಂಟು. ಅಷ್ಟೇ ಅಲ್ಲದೆ ಗಣಿ ಕಾರ್ಮಿಕರು ಸೀಮಿತ ಸ್ಥಳಗಳಲ್ಲಿ ಹೆಚ್ಚು ಸಂಖ್ಯೆಗಳಲ್ಲಿ ಕೆಲಸ ಮಾಡುವುದರಿಂದ ಕೃಷಿ ಕಾರ್ಮಿಕರಿಗಿಂತಲೂ ಅವರಲ್ಲಿ ಸಂಘಟನೆಯ ಶಕ್ತಿ ಮಿಗಿಲಾಗಿರುತ್ತದೆ. ಗಣಿಕಾರ್ಮಿಕರ ಸಂಘಗಳು ಕೃಷಿ ಕಾರ್ಮಿಕರ ಸಂಘಗಳಿಗಿಂತಲೂ ಬಲಿಷ್ಠವಾಗಿರುತ್ತವೆ. ಸಾಮಾನ್ಯವಾಗಿ ಗಣಿ ಕಾರ್ಮಿಕರಲ್ಲಿ ತೀವ್ರವಾದಿಗಳೇ ಹೆಚ್ಚು ಸಂಖ್ಯೆಯಲ್ಲಿ ಇರುವುದುಂಟು. ಮೇಲಿನ ಎಲ್ಲ ಕಾರಣಗಳಿಂದಾಗಿ ಗಣಿ ಕಾರ್ಮಿಕರನ್ನು ವಿಶ್ವದ ಎಲ್ಲ ದೇಶಗಳಲ್ಲೂ ಇತರ ಕಾರ್ಮಿಕ ವರ್ಗಗಳಿಂದ ಪ್ರತ್ಯೇಕಿಸಿ, ಅವರಿಗೆ ಅನ್ವಯವಾಗುವಂತೆ ಪ್ರತ್ಯೇಕವಾದ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳು ಗಣಿ ಕಾರ್ಮಿಕರ ಕ್ಷೇಮಾಭಿವೃದ್ಧಿಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು, ಅವರು ತಮ್ಮ ಜೀವನದಲ್ಲಿ ಹತಾಶ ಮನೋಭಾವ ತೊರೆದು ತಮ್ಮ ಉದ್ಯಮದಲ್ಲಿ ದಕ್ಷತೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿವೆ. ಅಮೆರಿಕ, ಗ್ರೇಟ್ ಬ್ರಿಟನ್, ಜರ್ಮನಿ ಮುಂತಾದ ದೇಶಗಳಲ್ಲಿ ಪ್ರತ್ಯೇಕ ಗಣಿ ಕಾರ್ಮಿಕ ಕಾಯಿದೆಗಳು ಬಹಳ ಹಿಂದಿನಿಂದಲೂ ಜಾರಿಯಲ್ಲಿವೆ. ಭಾರತದಂಥ ದೇಶಗಳಲ್ಲಿ ಅವು ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಭಾರತದಲ್ಲಿ - 1901ರಲ್ಲಿ ಭಾರತದ ಗಣಿಗಳ ಕಾಯಿದೆ ಮೊದಲು ಜಾರಿಗೆ ಬಂತು. ಗಣಿಗಳೊಳಗೆ ಕೆಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವುದೇ ಈ ಕಾಯಿದೆಯ ಮುಖ್ಯ ಉದ್ದೇಶವಾಗಿತ್ತು. ಇದರ ಹಲವಾರು ನ್ಯೂನತೆಗಳನ್ನು ಹೋಗಲಾಡಿಸಿ ಗಣಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಾಧಿಸುವ ದೃಷ್ಟಿಯಿಂದ ಒಂದು ಸಮಗ್ರ ಗಣಿ ಕಾಯಿದೆಯನ್ನು ಜಾರಿಗೆ ತರುವುದಕ್ಕಾಗಿ ಭಾರತ ಸರ್ಕಾರ ಅನೇಕ ಸಲ – ಎಂದರೆ 1919, 1935, 1949, 1951 ಮತ್ತು 1959ರಲ್ಲಿ ಗಣಿಗಳ ಕಾಯಿದೆಯನ್ನು ಪರಿಷ್ಕರಿಸಿತು. 1959ರ ಭಾರತದ ಗಣಿಗಳ ಕಾಯಿದೆ ಹೆಚ್ಚು ವ್ಯಾಪಕವಾದ್ದು. ಇದರಲ್ಲಿ ಅನೇಕ ಸುಧಾರಣಾ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಹೆಂಗಸರು, 15 ವರ್ಷಗಳೊಳಗಿರುವ ಮಕ್ಕಳು- ಇವರನ್ನು ಗಣಿಯೊಳಗೆ ಕೆಲಸಕ್ಕೆ ನೇಮಿಸುವುದನ್ನು ನಿಷೇಧಿಸಲಾಗಿದೆ. ಹೆಂಗಸರನ್ನು ರಾತ್ರಿಯ ವೇಳೆಯಲ್ಲಿ ಗಣಿಯ ಹೊರಗಿನ ಕೆಲಸದಲ್ಲಿ ನೇಮಿಸುವುದನ್ನು ನಿಷೇಧಿಸಲಾಗಿದೆ. ವಾರಕ್ಕೆ ಒಟ್ಟು 48 ಗಂಟೆಗಳ ಕಾಲ ಕೆಲಸ- ಎಂದರೆ ನಡುವೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಿರಾಮವೂ ಸೇರಿ ಗಣಿಯೊಳಗಿನ ಕಾರ್ಮಿಕರಿಗೆ ದಿನಕ್ಕೆ 8 ಗಂಟೆಯಂತೆಯೂ, ಗಣಿಯ ಮೇಲಿನ ಕಾರ್ಮಿಕರಿಗೆ ದಿನಕ್ಕೆ 9 ಗಂಟೆಯಂತೆಯೂ ಕೆಲಸದ ವೇಳೆಯನ್ನು ನಿರ್ಧರಿಸಲಾಗಿದೆ. ವಾರದ ರಜಾ ದಿನದ ಜೊತೆಗೆ ಇತರ ರಜಾ ಸೌಲಭ್ಯಗಳುಂಟು. 1948ರ ಕಾರ್ಖಾನೆ ಕಾಯಿದೆಯ ಮಾದರಿಯಲ್ಲಿ ಗಣಿ ಕಾರ್ಮಿಕರಿಗೂ ಸುರಕ್ಷತೆ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧಿಸಲಾಗಿದೆ. ಗಣಿ ಕಾರ್ಮಿಕರಿಗೆ ಉಪಾಹಾರ ಗೃಹ, ಶಿಶುಪಾಲನಾ ಗೃಹ, ಸ್ನಾನ ಗೃಹ, ಆಂಬ್ಯುಲೆನ್ಸ್, ಪ್ರಥಮ ಚಿಕಿತ್ಸೆಯ ಕೊಠಡಿ ಮುಂತಾದ ಸೌಕರ್ಯಗಳೆನ್ನೊದಗಿಸಬೇಕು. ಈ ಕ್ರಮಗಳನ್ನೆಲ್ಲ ಗಣಿ ಕಾರ್ಮಿಕರ ಹಿತದೃಷ್ಟಿಯಿಂದ ಜಾರಿಗೆ ತರಲು 1959ರ ಭಾರತದ ಗಣಿಗಳ ಕಾಯಿದೆ ಗಣಿ ಮಾಲೀಕರನ್ನು ಒತ್ತಾಯಪಡಿಸುತ್ತದೆ. ಗಣಿ ಕಾರ್ಮಿಕರಿಗೆಲ್ಲ ಸಾಮೂಹಿಕವಾಗಿ ಅನ್ವಯಿಸುವ ಭಾರತದ ಗಣಿಗಳ ಕಾಯಿದೆಯ ಜೊತೆಗೆ ಬೇರೆ ಬೇರೆ ಗಣಿಗಳ ಕಾರ್ಮಿಕರಿಗೆ ವಿಶಿಷ್ಟವಾಗಿ ಅನ್ವಯಿಸುವ ಕೆಲವು ಪ್ರತ್ಯೇಕ ಗಣಿ ಕಾಯಿದೆಗಳೂ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ಬಂದಿವೆ. ಉದಾಹರಣೆಗಾಗಿ, ಅಭ್ರಕ ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1946). ಕಲ್ಲಿದ್ದಲು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದಿರು ಗಣಿ ಕಾರ್ಮಿಕರ ಯೋಗಕ್ಷೇಮ ಕಾಯಿದೆ (1947), ಕಬ್ಬಿಣ ಅದಿರು ಗಣಿ ಕಾರ್ಮಿಕರ ಯೋಗಕ್ಷೇಮ ತೆರಿಗೆ ಕಾಯಿದೆ (1961)- ಇವು ಆಯಾ ಗಣಿ ಕಾರ್ಮಿಕರ ವಸತಿ ಸೌಕರ್ಯ, ವಿದ್ಯಾಭ್ಯಾಸ, ಮನೋರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು ಮುಂತಾದ ಕಾರ್ಮಿಕ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು, ಆವಶ್ಯಕವಾದ ನಿಧಿಯನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿವೆ. ಇವೆಲ್ಲ ಪಾಶ್ಚಾತ್ಯ ದೇಶಗಳಲ್ಲಿರುವಂತೆ ಭಾರತದಲ್ಲೂ ಗಣಿಕಾರ್ಮಿಕರ ಕ್ಷೇಮಸಾಧನೆಯ ಸಲುವಾಗಿ ಕೈಗೊಂಡಿರುವ ಪ್ರಯತ್ನಗಳಾಗಿವೆ. ಇಂದು ಗಣಿ ಕಾರ್ಮಿಕರ ಹಿತಸಾಧನೆಯಲ್ಲಿ ಸರ್ಕಾರ ದೃಢವಾದ ಆಸಕ್ತಿ ತಳೆದಿದೆ. (ಎಸ್.ಎಸ್.ಎ)<noinclude></noinclude> kekl7979je4lj4c6qhl8an1b3kfeavu ಪುಟ:Mysore-University-Encyclopaedia-Vol-6-Part-1.pdf/೩೦ 104 118251 313700 2026-04-30T15:03:03Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ಗಣಕ ಯಂತ್ರಾಂಶ ಬೆಳೆವಣಿಗೆ (ಸೈಮಲ್ಲೇಸಿಯನ್ ಇಸ್ಟೇಷನ್ಸ್) ಬಿಡಿಸಿ, 29 ಚಲಿಸಂಖ್ಯೆಗಳ (ವೇರಿಯಬಲ್ಸ್) ಬೆಲೆಗಳನ್ನು ಕಂಡುಹಿಡಿಯಬಲ್ಲ ಗಣಕಯಂತ್ರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಈ ಗಣಕಯಂತ್ರವು ಅಟನ್‌ಸಾಫ್... 313700 proofread-page text/x-wiki <noinclude><pagequality level="1" user="Pragathi. BH" /></noinclude>20 ಗಣಕ ಯಂತ್ರಾಂಶ ಬೆಳೆವಣಿಗೆ (ಸೈಮಲ್ಲೇಸಿಯನ್ ಇಸ್ಟೇಷನ್ಸ್) ಬಿಡಿಸಿ, 29 ಚಲಿಸಂಖ್ಯೆಗಳ (ವೇರಿಯಬಲ್ಸ್) ಬೆಲೆಗಳನ್ನು ಕಂಡುಹಿಡಿಯಬಲ್ಲ ಗಣಕಯಂತ್ರವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಈ ಗಣಕಯಂತ್ರವು ಅಟನ್‌ಸಾಫ್ ಬೆರಿ ಕಂಪ್ಯೂಟರ್ (Atansoff-Berry Computer ABC) ಎಂದು ಕರೆಯಲ್ಪಟ್ಟಿತು. ಆದರೂ, ಈ ಯಂತ್ರವನ್ನು ಬಳಸಿಕೊಂಡು ಕ್ರಮವಿಧಿಗಳನ್ನು ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದಲೇ ಇವುಗಳಿಂದ ವಿದ್ಯುನ್ಮಾನ ಕಲನಯಂತ್ರಗಳಿಗಿಂತ ಹೆಚ್ಚು ಪ್ರಯೋಜನವಾಗುತ್ತಿರಲಿಲ್ಲ. ಈ ಸಮಯದಲ್ಲಿ ತಯಾರಿಸಿದ ಗಣಕಯಂತ್ರಗಳನ್ನು ಮೊದಲನೆಯ ತಲೆಮಾರಿನ ಗಣಕಯಂತ್ರಗಳೆಂದು ಕರೆಯಲಾಗುತ್ತದೆ. ಎರಡನೆಯ ಪ್ರಯತ್ನವಾಗಿ ಬ್ರಿಟಿಷರ ಸೈನ್ಯದಲ್ಲಿದ್ದ ಅಲನ್ ಟೂರಿಂಗ್ ಎಂಬಾತನು 1943ರಲ್ಲಿ ಕೊಲಾಸಸ್ ಎಂಬ ವಿದ್ಯುನ್ಮಾನ ಗಣಕಯಂತ್ರವನ್ನು ವಿನ್ಯಸಿಸಿದರು. ಈ ಯಂತ್ರವು ಎರಡನೆಯ ಮಹಾಯುದ್ಧದಲ್ಲಿ ಜರನ್ ಸೈನ್ಯದಲ್ಲಿ ಬಳಸುತ್ತಿದ್ದ ರಹಸ್ಯ ಸಂಕೇತಗಳನ್ನು ಭೇದಿಸಲು ಬಹು ಪ್ರಮುಖ ಪಾತ್ರವಹಿಸಿತು. ಟೂರಿಂಗ್‌ನ ಟೂರಿಂಗ್ ಮಷೀನ್ ಗಣಕ ವಿಜ್ಞಾನಕ್ಕೆ ಪ್ರಮುಖ ಕೊಡುಗೆಯಾಗಿದೆ. ಕೊಲಾಸಸ್ ಸೃಷ್ಟಿಯಾದುದನ್ನು ಯುದ್ಧ ಮುಗಿಯುವವರೆಗೆ ಗೌಪ್ಯವಾಗಿಡಲಾಗಿತ್ತು. ಇದರಿಂದ ಟೂರಿಂಗ್ ಮತ್ತು ಅವನ ಸಹೋದ್ಯೋಗಿಗಳು ವಿನ್ಯಸಿಸಿದ ಪ್ರಥಮ ಕಾರ್ಯನಿರ್ವಹಣಾ ವಿದ್ಯುನ್ಮಾನ ಗಣಕಯಂತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ, ಸಾಮಾನ್ಯ ಬಳಕೆಯ ಕ್ರಮವಿಧಿಕಾರಕ ವಿದ್ಯುನ್ಮಾನ ಗಣಕಯಂತ್ರವು ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪೆಪ್ಸರ್ ಎಕರ್ಟ್ ಮತ್ತು ಜಾನ್ ಮಾಕ್‌ಲಿ ವಿನ್ಯಸಿಸಿದ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟಗ್ರೇಟರ್ ಅಂಡ್ ಕಂಪ್ಯೂಟರ್ (ENIAC) ಆಗಿತ್ತು. ಇದರ ಬಳಕೆ 1943ರಲ್ಲಿ ಅಮೆರಿಕದ ಆಯುಧ ತಯಾರಿಕಾ ಇಲಾಖೆಯ ಧನಸಹಾಯ ಪಡೆದು ಎರಡನೆಯ ಮಹಾಯುದ್ಧದ ಸಮಯದಲ್ಲಿ ಪ್ರಾರಂಭವಾಯಿತು. ಇದನ್ನು, 1945ರ ವರೆಗೆ ಪೂರ್ಣವಾಗದಿದ್ದರೂ, ಜಲಜನಕ ಬಾಂಬನ್ನು ತಯಾರಿಸಲು ಅಗತ್ಯವಾಗಿದ್ದ ಗಣಿತೀಯ ಲೆಕ್ಕಚಾರಗಳಿಗೆಂದು ಬಳಸಲಾಗಿತ್ತು. ಈ ಲತಂತ್ರದ ಬಳಕೆಯನ್ನು 1955ರ ವೇಳೆಗೆ ವಾಯುಸುರಂಗದ (ವಿಂಡ್ ಟನಲ್) ವಿನ್ಯಾಸಕ್ಕೆ ಮತ್ತು ಸಂಶೋಧನೆಗೆ, ಅನಿಯಮಿತ (ಲ್ಯಾಂಡಮ್) ಸಂಖ್ಯೆಗಳನ್ನು ಪಡೆಯುವುದಕ್ಕಾಗಿ ಮತ್ತು ಹವಾಮಾನ ಮುನ್ಸೂಚನೆಯ ಲೆಕ್ಕಾಚಾರಗಳಿಗೆ ವಿಸ್ತರಿಸಲಾಗಿತ್ತು. ENIAC ಗಣಕಯಂತ್ರವು ನಿರ್ವಾತ ಕೊಳವೆಗಳಿಂದ ನಿರ್ಮಿಸಲ್ಪಟ್ಟಿದ್ದು ಕಾರ್ಯವಿಧಿಗಳನ್ನು ಬದಲಿಸಲು ವಿದ್ಯುನ್ಮಾನ ಸ್ವಿಚ್‌ಗಳನ್ನು ತಂತಿಗಳ ಜೋಡಣೆ ಮತ್ತು ತೆಗೆಯುವುದರಿಂದ ನಿಯಂತ್ರಿಸಲಾಗುತ್ತಿತ್ತು. ENIAC ಬಳಕೆಯು ಮುಗಿಯುವಷ್ಟರಲ್ಲಿ, ಎಕರ್ಟ್‌ನು, ENIAC ಯೋಜನೆಯ ಸಲಹೆಗಾರನಾಗಿದ್ದ ಮಾಕ್‌ ಮತ್ತು ಜಾನ್ ನಾಮ್‌ಮನ್ ಅವರುಗಳ ಜೊತೆಗೂಡಿ EDVAC ಎಂಬ ಇನ್ನೊಂದು ಗಣಕಯಂತ್ರವನ್ನು ತಯಾರಿಸಿದನು. ಇದು ENIACಗಿಂತ ಕಾರ್ಯಕ್ಷಮತೆಯಲ್ಲಿ ಬಹಳಷ್ಟು ಉತ್ಕೃಷ್ಟವಾಗಿತ್ತು ಮತ್ತು ಇದರಲ್ಲಿ ಬಹಳಷ್ಟು ಕಾರ್ಯವಿಧಿಗಳನ್ನು ಬಳಸಬಹುದಿತ್ತು ಹಾಗೂ ಹೆಚ್ಚಿನ ದತ್ತಾಂಶಗಳನ್ನು ಸಂಗ್ರಹಿಸಬಹುದಾಗಿತ್ತು. ಈ ತಂಡಜ್ಞಾನದ ಬಳಕೆಯಲ್ಲಿ ವಿನ್ಯಾಸಗಾರರು ಬಾಹ್ಯ ನಿಯಂತ್ರಣಾ ವೇಗದತ್ತ ಗಮನ ಹರಿಸುವ ಬದಲು ಗಣಕ ಯಂತ್ರದ ಆಂತರಿಕ ರಚನೆಯ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಯಿತು. ಈ ಕಾಲಕ್ಕೆ ತಂತ್ರಾಂಶಗಳ ರಚನೆ ಮತ್ತು ಗಣಕಗಳಲ್ಲಿ ಅವುಗಳ ಬಳಕೆಯ ತಂತ್ರಜ್ಞಾನವು ತೀರ ಆರಂಭದ ಪರಿಸ್ಥಿತಿಯಲ್ಲಿತ್ತು. ಮೊದಲ ಕ್ರಮವಿಧಿಗಳನ್ನು ನೇರವಾಗಿ ಯಾಂತ್ರಿಕ ಸಂಕೇತಗಳಲ್ಲಿ (ಮಷೀನ್ ಕೋಡ್) ಬರೆಯುತ್ತಿದ್ದರು, ಅಂದರೆ ಕ್ರಮವಿಧಿಗಳನ್ನು ನೇರವಾಗಿ ನೆನಪಿನಕೋಶದಲ್ಲಿ (ಮೆಮರಿ) ಸಂಗ್ರಹವಾಗುತ್ತಿದ್ದ ಸಂಕೇತಗಳಲ್ಲಿ ಬರೆಯುತ್ತಿದ್ದರು. 1950ರ ನಂತರ ಕ್ರಮವಿಧಿಗಳ ರಚನೆಯಲ್ಲಿ ಸಂಗ್ರಹ (ಅಸೆಂಬ್ಲಿ) ಭಾಷೆ ಎಂಬ ಸಾಂಕೇತಿಕ ಸೂಚನೆಗಳ ಭಾಷೆಯನ್ನು ಉಪಯೋಗಿಸಿ ನಂತರ ಅದನ್ನು ಯಾಂತ್ರಿಕ ಸಂಕೇತವನ್ನಾಗಿ ಪರಿವರ್ತಿಸುತ್ತಿದ್ದರು. ಮತ್ತೂ ಕೆಲವು ವರ್ಷದ ನಂತರ ಸಂಗ್ರಾಹಕಗಳೆಂಬ (ಅಸೆಂಬ್ಲಿ‌) ಕ್ರಮವಿಧಿಗಳು ಈ ಸಂಗ್ರಹ ಭಾಷೆಯಿಂದ ಯಾಂತ್ರಿಕ ಸಂಕೇತಗಳಿಗೆ ಪರಿವರ್ತಿಸಲು ಆರಂಭವಾಯಿತು. ಈ ಪ್ರಪ್ರಥಮ ವಿದ್ಯುನ್ಮಾನ ಗಣಕಯಂತ್ರಗಳು ಕೆಲವು ನಿರ್ದಿಷ್ಟ ಕಾರ್ಯಗಳಿಗೆ ಸೀಮಿತವಾಗಿದ್ದರೂ ಇವನ್ನು ಆನ್ವಯಿಕ (ಅಪ್ಲಿಕೇಷನ್) ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಬಳಕೆ ಮಾಡುತ್ತಿದ್ದರು. ನಂತರ ಮರ್ಚೆಂಟ್ ಕ್ಯಾಲ್ಕುಲೇಟರ್ ಎಂಬುದ ರಲ್ಲಿ ಅಟಾನಾಸಾಫ್ ಎಂಬಾತನು 29 ಸಮೀಕರಣಗಳನ್ನು ಬಿಡಿಸಿ 29 ಚಲಾಂಕಗಳ ಬೆಲೆಗಳನ್ನು ಪಡೆಯಲು 381 ಗಂಟೆಗಳು ತಗಲುತ್ತದೆಂದು ಅಂದಾಜು ಮಾಡಿದನು. ಆದರೆ ಅಟಾನಾಸಾಫ್-ಬೆರಿ ವಿನ್ಯಸಿಸಿದ ಗಣಕ ಯಂತ್ರದಲ್ಲಿ ಇಂತಹ ಕಾರ್ಯವನ್ನು ಒಂದು ಗಂಟೆಯೊಳಗಾಗಿ ಪೂರ್ಣಗೊಳಿಸಬಹುದಾಗಿತ್ತು. ENIAC ಅನ್ನು ಉಪಯೋಗಿಸಿ ಜಲಜನಕ ಬಾಂಬಿನ ವಿನ್ಯಾಸಕ್ಕೆ ಬೇಕಾದ ನಿರ್ದಿಷ್ಟ ಸಾಂಖ್ಯಿಕ (ಸ್ಟ್ಯಾಟಿಸ್ಟಿಕಲ್) ಸಮಸ್ಯೆಗಳನ್ನು ಮೊದಲ ಬಾರಿಗೆ ಬಿಡಿಸಲು 20 ಸೆಕೆಂಡುಗಳು ಅಗತ್ಯವಾಗುತ್ತಿತ್ತು. ಇದೇ ಸಮಸ್ಯೆಯನ್ನು ಯಾಂತ್ರಿಕ ಕಲಸ ಯಂತ್ರದಲ್ಲಿ (ಮಕ್ಯಾನಿಕಲ್ ಕ್ಯಾಲ್ಕುಲೇಟರ್) ಬಿಡಿಸಿಲು ಪ್ರಯತ್ನಿಸಿದಾಗ ಅದು 40 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತಿದ್ದುದು ಕಂಡುಬಂದಿತು. ನಂತರ ಏಕರ್ಟ್ ಮತ್ತು ಮಾಕ್‌ಲಿ UNIVAC (ಯೂನಿವರ್ಸಲ್ ಆಟೋಮೆಟಿಕ್ ಕಂಪ್ಯೂಟರ್) ಎಂಬ ಸುಧಾರಿತ ಗಣಕಯಂತ್ರವನ್ನು ನಿರ್ಮಿಸಿದರು. ಇದು ಪ್ರಥಮಬಾರಿಗೆ ಆಸಕ್ತರು ಕೊಳ್ಳಬಹುದಾದ ವಾಣಿಜ್ಯ ವಸ್ತುವಾಗಿ, ಯಶಸ್ವಿ ಗಣಕ ಯಂತ್ರವೆಂದು ಪ್ರಸಿದ್ಧಿಯಾಯಿತು. ಇದನ್ನು ಪ್ರಥಮಬಾರಿಗೆ ಅಮೆರಿಕದ 1952ನೆಯ ಚುನಾವಣೆಯಲ್ಲಿ ಬಳಸಲಾಯಿತು. ಇದರ ಫಲವಾಗಿ, ಮತದಾನ ಮುಗಿದ 45 ನಿಮಿಷಗಳಲ್ಲಿ, ಶೇ.7 ಮತದಾನ ಮಾಹಿತಿಯನ್ನು ಆಧರಿಸಿ ಐಸನ್‌ ಹೋವರ್ ಅವರು ಸ್ಟೀವನ್‌ಸನ್ ವಿರುದ್ಧ 438 ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಮುನ್ಸೂಚನಾ ಫಲಿತಾಂಶವನ್ನು ನೀಡಿತು. ಕೊನೆಗೆ ಐಸನ್‌ಹೋವರ್ 442 ಮತಗಳ ಅಂತರದಲ್ಲಿ ವಿಜಯಿಯಾದರು. UNIVAC-I ಅನ್ನು ಬಳಸಿ ಪ್ರಥಮ ಬಾರಿಗೆ ಜನರಲ್ ಎಲೆಕ್ನಿಕ್ ಕಂಪನಿ ಎಂಬ ಸಂಸ್ಥೆಯು, ನೌಕರರ ಸಂಬಳ ಲೆಕ್ಕಾಚಾರದ ಗಣಕೀರಣದಲ್ಲಿ ಸಫಲವಾಗಿ ಈ ಗಣಕವನ್ನು ವಾಣಿಜ್ಯವಾಗಿ ಉಪಯೋಗಿಸತೊಡಗಿತು. 1954ರ ಅನಂತರ ಗಣಕಯಂತ್ರದ ಜಗತ್ತಿನಲ್ಲಿ ಬಹಳ ಮಹತ್ವದ ಬೆಳೆವಣಿಗೆಗಳು ಕಂಡುಬಂದವು. ಈ ಸಮಯವನ್ನು ಸಾಮಾನ್ಯವಾಗಿ ಗಣಕಗಳ ಬೆಳೆವಣಿಗೆಯ ಎರಡನೆಯ ತಲೆಮಾರೆಂದು ಕರೆಯಲಾಗುತ್ತದೆ. ಇದರಲ್ಲಿ ಮೂಲ ವಿದ್ಯುನ್ಮಂಡಲಗಳನ್ನು ವಿನ್ಯಸಿಸಲು ಬೇಕಾದ ತಂತ್ರಜ್ಞಾನದಿಂದ ಹಿಡಿದು ವೈಜ್ಞಾನಿಕ ಅನ್ವಯಗಳಿಗೆ ಬೇಕಾಗುವ ಕ್ರಮವಿಧಿ ಭಾಷೆಗಳಲ್ಲಿ ಅಭಿವೃದ್ಧಿ ಕಂಡುಬಂದಿತು. ಪಾರಸ್ಥಕ (ಟ್ರಾನ್ಸಿಸ್ಟರ್) ನಿರ್ವಾತ ಕೊಳವೆಗಳನ್ನು ಬಳಸುತ್ತಿದ್ದ ಗಣಕಯಂತ್ರಗಳು ಬಹಳಷ್ಟು ಶಾಖವನ್ನುಂಟುಮಾಡುತ್ತಿದ್ದುದರಿಂದ ಹವಾನಿಯಂತ್ರಣವು ಅತ್ಯಂತ ಅನಿವಾರ್ಯವಾಗಿತ್ತು. ಇದು ತೀವ್ರತರ ಸಮಸ್ಯೆಯೇ ಆಗಿತ್ತು. ಮುಂದೆ ಈ ನಿರ್ವಾತ ಕೊಳವೆಗಳ ಬದಲಾಗಿ ಪಾರಸ್ಥಕಗಳು (ಟ್ರಾನ್ಸಿಸ್ಟರ್) ಮತ್ತು ಡಯೋಡುಗಳು ಬಳಕೆಗೆ ಬಂದವು. ಮೊದಲನೆಯದಾಗಿ, 1954ರಲ್ಲಿ ಬೆಲ್ ಪ್ರಯೋಗಾಲಯದಿಂದ ತಯಾರಾದ TRADIC ಮತ್ತು MIT ವಿದ್ಯಾಲಯದ ಲಿಂಕನ್ ಪ್ರಯೋಗಾಲಯದಲ್ಲಿ ತಯಾರಾದ TX-0 ಯಂತ್ರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಿ ಕೊಳ್ಳಲಾಯಿತು. ಕಾಂತೀಯ ಕೋಶಗಳ (ಮ್ಯಾಗ್ನೆಟಿಕ್ ಕೋರ್ಸ್) ಆಧಾರದಮೇಲೆ ದತ್ತಾಂಶಗಳನ್ನು ಅಥವಾ ಮಾಹಿತಿಗಳನ್ನು ಸಂಚಯ ಮಾಡುವಂತಹ ಜ್ಞಾಪಕಾಂಗ ತಂತ್ರಜ್ಞಾನವನ್ನು ಇಲ್ಲಿ ಬಳಸಲು ಆರಂಭಿಸಲಾಯಿತು. ದತ್ತಸಂಚಯದಿಂದ ಪ್ರತಿಬಾರಿಯೂ ದತ್ತಾಂಶಗಳನ್ನು ಸರದಿಯ ಪ್ರಕಾರವಾಗಿ ಹುಡುಕಿ ಸಂಸ್ಕರಣೆಗೆ (ಪ್ರೋಸೆಸಿಂಗ್) ಅಥವಾ ನಿರ್ಗಮಾಂಗಕ್ಕೆ (ಔಟ್‌ಪುಟ್ ಯೂನಿಟ್) ಪಡೆದುಕೊಳ್ಳುವ ಬದಲು ಅವುಗಳನ್ನು ಅನಿಯತವಾಗಿ ಹೆಕ್ಕಿ ತೆಗೆಯುವ ತಂತ್ರಜ್ಞಾನವನ್ನೂ ಈ ಸಂದರ್ಭದಲ್ಲಿ ಸಾಧಿಸಲಾಯಿತು. ಈ ಮೊದಲು ಪಾದರಸ ಸರದಿಕಾರಕ ಮಂಡಲಗಳನ್ನು (ಮರ್ಕ್ಯುರಿ ಡಿಲ್ ಲೈನ್ಸ್) ಬಳಸಿದ ನೆನಪಿನ ಕೋಶಗಳಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿ, ದತ್ತ ಸಂಚಯಗಳನ್ನು ಸಿದ್ಧಪಡಿಸಲಾಗುತ್ತಿತ್ತು ಹೀಗೆ ಸಂಗ್ರಹವಾದ ದತ್ತಾಂಶಗಳನ್ನು ಹೊರತೆಗೆಯಲು ಸರದಿ ಪ್ರಕಾರ ಅಂದರೆ ನಮಗೆ ಬೇಕಾದ ಮಾಹಿತಿ ಪಡೆಯಲು, ದತ್ತಸಂಚಯದಲ್ಲಿ ಆರಂಭದಿಂದ ಅನುಕ್ರಮವಾಗಿ ಹುಡುಕಬೇಕಾಗಿತ್ತು. ಅದೂ ಅಲ್ಲದೆ, ನೂತನ ಕಾಂತೀಯ ನೆನಪಿನ ಕೋಶಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಕಡಮೆ ಶಾಖದ ಉತ್ಪತ್ತಿಯೊಂದಿಗೆ ವೇಗವಾಗಿ ಕೆಲಸ ನಿರ್ವಹಿಸಬಲ್ಲವಾಗಿದ್ದು ಅವುಗಳ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡುಬಂತು. ಪ್ರಮುಖ ಆವಿಷ್ಕಾರವಾಗಿ, ಗಣಕಗಳ ಒಳರಚನೆಯನ್ನು ಗಮನಿಸಿದರೆ, ಸೂಚೀ ಸಂಖ್ಯೆಗಳ ರಿಜಿಸ್ಟರುಗಳಿಂದ (ಇಂಡೆಕ್ಸ್ ರಿಜಿಸ್ಟರ್), ಕ್ರಮವಿಧಿಗಳು ಸೂಚಿಸುವ, ಲೆಕ್ಕಾಚಾರಗಳನ್ನು ಪುನರಾವೃತ್ತವಾಗಿ (ಲೂಪ್) ಮಾಡಬೇಕಾದ ಸಂದರ್ಭಗಳನ್ನು ನಿಯಂತ್ರಿಸಲು ಮತ್ತು ಹಲವಾರು ದಶಮಾಂಶ ಸಂಖ್ಯೆಗಳನ್ನು (ಡೆಸಿಮಲ್ ನಂಬರ್) ಬಳಸಿ ಗಣಿತೀಯ ಲೆಕ್ಕಾಚಾರಗಳನ್ನು ಮಾಡುವ ಅವಕಾಶವೂ ಲಭ್ಯವಾಯಿತು. ಈ ಮೊದಲು, ಯಾವುದೇ ಸಂಖ್ಯೆಗೆ ಸಂಬಂಧಿಸಿದಂತೆ ಇರುವ ಬಿಡಿ ಅಂಕಿಗಳನ್ನು ಬಳಸಲು ಅನುಕ್ರಮವಾದ ನೆನಪಿನ ಕೋಶಗಳನ್ನು ಬಳಸಬೇಕಾದ ಸಂದರ್ಭವಿದ್ದು ಈ ಕ್ರಮವು ಕ್ರಮವಿಧಿ ರಚನೆಯ ದೃಷ್ಟಿಯಿಂದ ಕ್ಲಿಷ್ಟತಮವಾಗಿತ್ತು. ಅಲ್ಲದೆ, ಕ್ರಮವಿಧಿಯು ಚಾಲನೆಯಲ್ಲಿರುವಾಗಲೇ ಬದಲುಗೊಳ್ಳುವ ಅನಿವಾರ್ಯ ಪರಿಸ್ಥಿತಿಯೂ ಇತ್ತು. ಇದು, ದತ್ತಾಂಶಗಳನ್ನೂ ಕ್ರಮವಿಧಿಗಳನ್ನೂ ಮೂಲಭೂತವಾಗಿ ಒಂದೇ ಎಂಬ ತತ್ತ್ವವನ್ನು ಒಪ್ಪಿದಂತಾಗಿತ್ತು. ಆಗಿನ ಕಾಲಕ್ಕೆ ಈ ಯೋಚನೆಯು ಸಮರ್ಪಕವಾಗಿ ಕಂಡರೂ, ಆಧುನಿಕ ಗಣಕ ತಂತ್ರಜ್ಞಾನದ ದೃಷ್ಟಿಯಿಂದ ಈ ವಿಧಾನವು ಅತ್ಯಂತ ಕ್ಲಿಷ್ಟವೆಂಬುದೂ, ಗಣಕವು ಚಾಲನೆಯಲ್ಲಿರುವಾಗ ಲೆಕ್ಕಾಚಾರಗಳಲ್ಲಿ ಉಂಟಾಗುವ ದೋಷಗಳನ್ನು ತಿಳಿಯುವಿಕೆಯು ಕಷ್ಟ ಅಥವಾ ಸಾಧ್ಯವಿಲ್ಲವೆಂಬುದೂ ಈಗ ಸಾಬೀತಾಗಿದೆ. ಹೀಗೆ, ದಶಮಾಂಶ ಸಂಖ್ಯೆಗಳನ್ನು ನೆನಪಿನ ಕೋಶಗಳಲ್ಲಿ ಶೇಖರಿಸುವ<noinclude></noinclude> s51sqotebuyvc1dzg0boudhsedidw7u ಪುಟ:Mysore-University-Encyclopaedia-Vol-6-Part-1.pdf/೪೩ 104 118252 313701 2026-04-30T15:03:06Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿ ಗಣಿ ಅಪಘಾತ ಎಲ್ಲ ಪರಿಮೇಯ ಸಂಖ್ಯೆಗಳ ಗಣ Qವನ್ನು ಕೂಡ ಒಂದು ಗಣನೀಯ ಗಣವೆಂದು ಸುಲಭವಾಗಿ ತೋರಿಸಬಹುದು: ಎಂದಮೇಲೆ C(Q) = C{N}, ಆದರೆ, ಇವು ಸಾಂತಗಣಗಳಲ್ಲ. ಆದ್ದರಿಂದ C(Q) = C(N) = d ಎಂಬುದು ಒಂದು ನೈಸರ್ಗಿಕ ಸಂಖ್ಯೆಯಲ್ಲ. ಹೀಗೆಯ... 313701 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣಿ ಗಣಿ ಅಪಘಾತ ಎಲ್ಲ ಪರಿಮೇಯ ಸಂಖ್ಯೆಗಳ ಗಣ Qವನ್ನು ಕೂಡ ಒಂದು ಗಣನೀಯ ಗಣವೆಂದು ಸುಲಭವಾಗಿ ತೋರಿಸಬಹುದು: ಎಂದಮೇಲೆ C(Q) = C{N}, ಆದರೆ, ಇವು ಸಾಂತಗಣಗಳಲ್ಲ. ಆದ್ದರಿಂದ C(Q) = C(N) = d ಎಂಬುದು ಒಂದು ನೈಸರ್ಗಿಕ ಸಂಖ್ಯೆಯಲ್ಲ. ಹೀಗೆಯೇ R ಎಂಬುದು ಎಲ್ಲ ನೈಜಸಂಖ್ಯೆಗಳ ಗಣವಾದರೆ C(R) = R ಗಣನ ಸಂಖ್ಯೆಯೂ ನೈಸರ್ಗಿಕ ಸಂಖ್ಯೆಯಲ್ಲ. ಹೀಗೆ ನೈಸರ್ಗಿಕ ಸಂಖ್ಯೆಗಳಲ್ಲದ ಗಣನ ಸಂಖ್ಯೆಗಳೂ ಇವೆ. ಇಂಥ ಗಣನ ಸಂಖ್ಯೆಗಳಿಗೆ ಸಾಂತಾತೀತ ಸಂಖ್ಯೆಗಳೆಂದು ಹೆಸರು. C(N) =d ಯನ್ನು ಸಾಮಾನ್ಯವಾಗಿ * ಆಕಾರದಲ್ಲಿರುವ ಅಲೆಫ್ ಎಂಬ ಹೀಬ್ರೂ ಅಕ್ಷರವನ್ನು ಉಪಯೋಗಿಸಿ * (ಅಲೆಫ್ ಶೂನ್ಯ) ಎಂಬ ಸಂಜ್ಞೆಯಿಂದ ನಿರೂಪಿಸುವುದು ವಾಡಿಕೆ. C(R) = cಗೆ ಅವಿಚ್ಛಿನ್ನತೆಯ ಗಣನ ಸಂಖ್ಯೆ (ಕಾರ್ಡಿನಲ್ ನಂಬರ್ ಆಫ್ ದಿ ಕಂಟಿನ್ಯೂವಂ) ಎಂದು ಹೆಸರು. ಈಗ ಎಂಬುದು ಗಣನೀಯ ಗಣವಲ್ಲವೆಂದು ಸುಲಭವಾಗಿ ತೋರಿಸಿಕೊಡಬಹುದು. ಈ ಕಾರಣದಿಂದd ಯು C ಗಿಂತ ಚಿಕ್ಕದು ಎಂದು ಭಾವಿಸಲಾಗಿದೆ. ಇದನ್ನು d<C ಎಂದು ಬರೆಯುತ್ತೇವೆ. ಎಲ್ಲ ಏಕಮೌಲ್ಯದ ನೈಜ ಉತ್ಪನ್ನಗಳ (ಸಿಂಗಲ್ ವ್ಯಾಲ್ಯೂಡ್ ರಿಯಲ್ ಫಂಕ್ಷನ್ಸ್) ಗಣದ ಗಣನ ಸಂಖ್ಯೆ f, C ಗಿಂತಲೂ ದೊಡ್ಡದು ಎಂದು ಕಂಡುಹಿಡಿಯಲಾಗಿದೆ. ಎಂದರೆ d <c<1 ಎಂದಾಯಿತು. Cಗಿಂತ ಚಿಕ್ಕದಾಗಿಯೂ ಗಿಂತ ದೊಡ್ಡದಾಗಿಯೂ ಇರುವ ಗಣನ ಸಂಖ್ಯೆಯನ್ನು ಪಡೆದಿರುವ ಯಾವುದಾದರೂ ಗಣವಿದೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಅಂಥ ಒಂದು ಗಣವಿರಲಾರದು ಎಂಬ ಭಾವನೆಯನ್ನು ಅವಿಚ್ಛಿನ್ನತೆಯವಾದ (ಕಂಟಿನ್ಯುವಂ ಹೈಪಾಥಿಸಿಸ್) ಎಂದು ಕರೆಯುತ್ತೇವೆ. ಇದನ್ನು ಗಣಸಿದ್ಧಾಂತದ ಆಧಾರಗಳಿಂದಲೇ ಸಾಧಿಸಲು ಅಸಾಧ್ಯವೆಂಬುದು ಕೆಲವು ವಿದ್ವಾಂಸರ ಮತ. ಅನಂತ ಗಣಗಳ ಗಣನಸಂಖ್ಯೆಯನ್ನು ಅನಂತಗಳು (ಇನಿಟೀಸ್) ಎಂದು ಕರೆಯುವುದು ವಾಡಿಕೆ. ಹೀಗೆ d, C, f ಗಳು ಅನಂತಗಳು. ಈ ಅನಂತಗಳಲ್ಲೇ ಒಂದು ಸ್ವಾಭಾವಿಕವಾದ ದರ್ಜೆ-ಸಂಬಂಧ (ಆರ್ಡರ್ - ರಿಲೇಷನ್) ಇರುವುದು ಗಮನಾರ್ಹ. ಏಕೆಂದರೆ d<c<f ಹೀಗೆ ಒಂದಕ್ಕಿಂತ ಒಂದು ಹೆಚ್ಚಿನ ದರ್ಜೆಯಲ್ಲಿರುವ ಅನಂತಗಳನ್ನು ಅನಂತವಾಗಿ ಪಡೆಯಬಹುದೆಂದೂ ತೋರಿಸಬಹುದು. ಉಪಸಂಹಾರ : ಗಣಸಿದ್ಧಾಂತದ ಬೆಳೆವಣಿಗೆಯಿಂದ ಗಣಿತದ ಎಲ್ಲ ಪ್ರಕಾರಗಳಲ್ಲೂ ಬಹು ಮುಖ್ಯವೂ ಗಮನಾರ್ಹವೂ ಆದ ನವೀನ ವಿಧಾನಗಳೂ ಹೊಸ ಹೊಸ ದೃಷ್ಟಿಕೋನಗಳೂ ಮೂಡಿಬಂದುವು; ಹೊಸ ಶಾಖೆಗಳೇ ಬೆಳೆಯತೊಡಗಿದುವು. ಬೀಜಗಣಿತಕ್ಕೂ ಗಣಿತ ವಿಶ್ಲೇಷಣೆಗೂ ಆಧಾರವಾಗಿರುವ ನೈಸರ್ಗಿಕ ಸಂಖ್ಯಾ ವ್ಯವಸ್ಥೆಯನ್ನು ಗಣಸಿದ್ಧಾಂತದ ಪರಿಕಲ್ಪನೆಗಳಿಂದ ಹೇಗೆ ರಚಿಸಿದ್ದಾರೆಂದು ಈಗ ತಾನೇ ನೋಡಿದ್ದೇವೆ. ಆಧುನಿಕ ಬೀಜಗಣಿತದ ಪ್ರಗತಿ ಗಣಸಿದ್ಧಾಂತದ ಪರಿಕಲ್ಪನೆಗಳನ್ನೂ ವಿಧಾನಗಳನ್ನೂ ಅನುಸರಿಸುತ್ತದೆ. ಒಂದು ಗಣದಲ್ಲಿ ಒಂದು ಅಥವಾ ಇನ್ನೂ ಅಧಿಕ ಸಂಖ್ಯೆ ಯಲ್ಲಿ ದ್ವಿಗುಣ ಪರಿಕರ್ಮಗಳನ್ನು ವ್ಯಾಖ್ಯಿಸಿ ಅವು ಅನುಸರಿಸಬೇಕಾಗಿರುವ ಕೆಲವು ನಿಯಮ ಗಳನ್ನು ಆಯುಕ್ತಿಗಳಾಗಿಟ್ಟುಕೆ‌ ಶುಕ್ರ ಎಂದ ಎಂದartಂದ ಸಂಧ ವಷ್ಟು ಪ್ರಮೇಯ ಮತ್ತು ಉಪಪ್ರಮೇಯ ಮುಂತಾದ ಎಲ್ಲ ಫಲಗಳನ್ನೂ ಪಡೆಯುತ್ತ ಹೋಗುವ ಸೃಷ್ಟಿಶೀಲ ಪದ್ಧತಿಯೇ ಆಧುನಿಕ ಬೀಜಗಣಿತದ ಮುಖ್ಯ ಮಾರ್ಗ. ಜ್ಯಾಮಿತಿಯ ಪ್ರಗತಿಯಲ್ಲಿ ಗಣಸಿದ್ಧಾಂತದ ಕೊಡುಗೆ ಅತ್ಯಂತ ಗಮನಾರ್ಹವಾದ ಏಷಯ, ಗ್ರೀದ ಕಾಲದಲ್ಲಿ ಯಗಳು ಹ್ಯಾಮಿತಿಯಲ್ಲಿ ವಿವಿಧ ರೇಖಾಕೃತಿಗಳು ಯೂಕ್ಲಿಡೀಯ ವಿಶ್ವದಲ್ಲಿ ಚಲಿಸುವ ಬಿಂದುಗಳ ಪಥಗಳು ಎಂದು ಪರಿಗಣಿಸಲಾಗಿತ್ತು. ಅವುಗಳ ಪರಸ್ಪರ ಸರ್ವಸಮತ (ಕಾಂಗ್ರಯೆನ್ಸ್) ವಿಚಾರವೇ ಇಲ್ಲಿನ ಪ್ರಧಾನ ವಿಷಯವಾಗಿತ್ತು. ಇದಕ್ಕೆ ಸಂಬಂಧಿಸಿದ ಆಕೃತಿಗಳ ಗುಣವಿಶೇಷಗಳ ಅಧ್ಯಯನವೇ ಈ ಗಣಿತದ ಮುಖ್ಯ ಗುರಿಯಾಗಿತ್ತು. ಕಾಲಕ್ರಮೇಣ ಎರಡು ಸರ್ವಸಮವಾಗಿರುವ ರೇಖಾಕೃತಿ ಕೊಟ್ಟರೆ ಒಂದನ್ನೊಂದಕ್ಕೆ ಪರಸ್ಪರವಾಗಿ ಪರಿವರ್ತಿಸುವ ಎಲ್ಲ ಚಿತ್ರಣಗಳಿಂದ ಏರ್ಪಡುವ ಗ್ರೂಪಗಳ ಅಧ್ಯಯನ ಜ್ಯಾಮಿತಿಯ ಪ್ರಧಾನ ವಿಷಯವಾಯಿತು. ಈ ವಿವಿಧ ಗ್ರೂಪಗಳ ಹೆಸರುಗಳಲ್ಲೇ ಯೂಕ್ಲಿಡೀಯ ಜ್ಯಾಮಿತಿಯ ಜೊತೆಗೆ ಇನ್ನೂ ಅನೇಕ ಪ್ರಕಾರದ ಜ್ಯಾಮಿತಿಗಳು ರೂಪುಗೊಂಡವು. ಈಚೆಗೆ ಜ್ಯಾಮಿತಿಯ ಅಧ್ಯಯನದಲ್ಲಿ ಗಣಸಿದ್ಧಾಂತ ತನ್ನದೇ ಆಧ ಹೊಸವಿಧಾನಗಳನ್ನು ರೂಢಿಗೆ ತಂದಿದೆ. ಹೀಗಾಗಿ ಬಲು ಅನಿರ್ದಿಷ್ಟವಾಗಿ ಹೆಸರಿಸಲಾಗಿದ್ದ ವಿಶ್ವ ಎಂಬುದನ್ನು ಒಂದು ದತ್ತ ವಿಶ್ವಗಣವೆಂದು ಭಾವಿಸಲಾಯಿತು. ಇದರ ಧಾತುಗಳನ್ನು ಬಿಂದುಗಳೆಂದು ಕರೆದರು. ಇದರಲ್ಲಿನ ಒಂದು ಬಗೆಯ ಸಮುಚಿತ ಉಪಗಣಗಳನ್ನು (ಸರಳ) ರೇಖೆಗಳೆಂದೂ ಇನ್ನೊಂದು ಬಗೆಯ ಸಮುಚಿತ ಉಪಗಣ ಗಳನ್ನು ಸಮತಲಗಳೆಂದೂ ಕರೆಯಲಾಯಿತು. ವಿಶಿಷ್ಟಗುಣಗಳನ್ನು ಹೊಂದಿರುವ ga ಬೇರೆ ಬೇರೆ ಸಮುಚಿತ ಉಪಗಣಗಳನ್ನು ರೇಖಾಕೃತಿಗಳು ಎಂದು ವ್ಯಾಖ್ಯಿಸಲಾಯಿತು. ಇಲ್ಲಿನ ಬಿಂದು, ರೇಖೆ, ಮತ್ತು ಸಮತಲಗಳಿಗೆ ಇರಬಯಸಲಾದ ಪರಸ್ಪರ ಸಂಬಂಧ ಗಳನ್ನು ಆದ್ಯುಕ್ತಿಗಳೆಂದು ಕರೆದು ಅವುಗಳ ಮೂಲಕ ತಾರ್ಕಿಕವಾದ ವಾದಸರಣಿಯಿಂದ ದೊರೆಯುವ ಪ್ರಮೇಯಗಳ ವ್ಯವಸ್ಥೆಯನ್ನೇ ಒಂದು ಜ್ಯಾಮಿತಿ ಎಂದು ಹೇಳಲಾಯಿತು. ಮೂಲಭಾವನೆಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡುತ್ತ ಹೋದರೆ ಬೇರೆ ಬೇರೆ ಜ್ಯಾಮಿತಿಗಳು ದೊರೆಯುತ್ತವೆ. ಇದರಿಂದ ಯೂಡೀಯ ಜ್ಯಾಮಿತಿಯ ಜೊತೆಗೆ ಅಯೂಕ್ಲಿಡೀಯ, ವಿಕ್ಷೇಪ, ಅಫೈನ್, ಸರ್ವಸಮತೆ ಮುಂತಾದ ಅನೇಕ ಬಗೆಯ ಜ್ಯಾಮಿತಿಗಳು ಮೂರ್ತಿವೆತ್ತುವು. ಟಾಪಾಲಜಿ ಎಂಬ ಒಂದು ನವೀನಪ್ರಕಾರದ ಗಣಿತಶಾಖೆ ಬೆಳೆಯಿತು. ಈ ಶಾಖೆಯಲ್ಲಿ ಬೀಜಗಣಿತ, ಗಣಿತ ವಿಶ್ಲೇಷಣೆ ಹಾಗೂ ಜ್ಯಾಮಿತಿಗಳ ಸಂಯೋಗವನ್ನು ಕಾಣಬಹುದು. ಹೀಗೆ ಗಣಸಿದ್ಧಾಂತದ ಪರಿಕಲ್ಪನೆಗಳು, ವಿಧಾನಗಳು ಮತ್ತು ಪರಿಭಾಷೆ ಗಣಿತದ ಎಲ್ಲ ಶಾಖೆಗಳಿಗೂ ಒಂದು ಸಾಮಾನ್ಯ ಭಾಷೆ ಮತ್ತು ಅಧ್ಯಯನ ಕ್ರಮವನ್ನು ಅಳವಡಿಸಿಕೊಟ್ಟಿವೆ. (ಡಿ.ಎ.ಆರ್.) ಗಣಿ : ನೆಲದ ಅಡಿಯಲ್ಲಿ ಇರಬಹುದಾದ ಖನಿಜವನ್ನು ಅರಸಲೆಂದು ಮತ್ತು ಖನಿಜ ದೊರೆತಾಗ ಅದನ್ನು ಹೊರತೆಗೆಯಲೆಂದು ತೋಡಿದ ಕೂಪ (ಮೈನ್), ಖನಿಜದ ಸ್ವರೂಪ, ಅದು ದೊರೆಯುವ ಆಕರ ಮುಂತಾದವನ್ನು ಆಧರಿಸಿ ಗಣಿ ಅನಾವೃತವಾಗಿರಬಹುದು ಇಲ್ಲವೇ ಭೂಗತವಾಗಿರಬಹುದು ಇಲ್ಲವೇ ಮಿಶ್ರವಾಗಿರ ಬಹುದು. ಇವನ್ನು ಅನುಸರಿಸಿ ಗಣಿ ಕೆಲಸದಲ್ಲೂ ಮೂರು ಮುಖ್ಯ ಪ್ರಭೇದಗಳು ಇವೆ (ನೋಡಿ- ಗಣಿಗಾರಿಕೆ). (ಎಂ.ಎಸ್.ಯು.) ಗಣಿ ಅಪಘಾತ : ಕೈಗಾರಿಕಾ ಅಪಘಾತಗಳಲ್ಲೆಲ್ಲ ಅತ್ಯಂತ ಅಪಾಯಕಾರಿಯೂ ತೀವ್ರ ಸ್ವರೂಪದ ಅದು ಗಣಿಗಳಲ್ಲಿ ಅಪಘಾತ, ಇದಕ್ಕೆ ಈ ಕೈಗಾರಿಕೆ'ಯ ಸ್ವರೂಪವೇ ಮುಖ್ಯವಾದ ಕಾರಣ. ಗಣಿಗಾರಿಕೆಯಲ್ಲಿ ಅಪಘಾತದಿಂದ ಮೃತರಾಗುವವರ ಸಂಖ್ಯೆ ಕೂಡ ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಹೆಚ್ಚು, ನೆಲದಡಿಯಲ್ಲಿರುವ ಅದಿರು ತೆಗೆಯುವ ಕೆಲಸದಲ್ಲಿ ತೊಡಗಿದಾಗ ಅನಿರೀಕ್ಷಿತವಾದ ಅಪಾಯಗಳು ಬಂದೊದಗುವುದು ಸಹಜ. ಅಪಘಾತದ ಸ್ವರೂಪ ಗಣಿಯಿಂದ ಗಣಿಗೆ ಭಿನ್ನವಾಗಿರುತ್ತದೆ. ಸ್ಫೋಟ, ಮಣ್ಣಿನ ಕುಸಿತ, ಮೇಲಿನಿಂದ ಭಾರವಾದ ವಸ್ತುವಿನ ಪತನ-ಇಂಥ ಅಪಘಾತಗಳಿಗೆ ಕಾರ್ಮಿಕರು ಈಡಾಗಬೇಕಾಗುತ್ತದೆ. ಗಣಿಗಾರಿಕೆಯಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಾಗಿರುವುದರಿಂದ ಇತರ ಕೈಗಾರಿಕೆಗಳಿಗಿಂತ ಇದರಲ್ಲಿ ಇವುಗಳ ವಿರುದ್ಧ ಹೆಚ್ಚಿನ ರಕ್ಷಣೆಯನ್ನೊದಗಿಸುವದು ಅತ್ಯಂತ ಅವಶ್ಯಕ. ಎಲ್ಲ ರಾಷ್ಟ್ರಗಳೂ ಗಣಿ ಕಾನೂನುಗಳ ಮೂಲಕ ಅಪಘಾತಗಳ ವಿರುದ್ಧ ಕಾರ್ಮಿಕನಿಗೆ ರಕ್ಷಣೆಯನ್ನೊದಗಿಸುತ್ತಿವೆ. ಗಣಿಗಳಲ್ಲಿ ಅಪಘಾತ ನಡೆಯದಂತೆ ವಿಶೇಷವಾದ ಎಚ್ಚರಿಕೆ ವಹಿಸುವುದು ಅಗತ್ಯ. ಗಣಿಯೊಳಗೆ ಉತ್ತಮವಾದ ಬೆಳಕಿರುವಂತೆ ನೋಡಿಕೊಳ್ಳುವುದು, ಆಸ್ಫೋಟಕಗಳನ್ನು ಎಚ್ಚರಿಕೆಯಿಂದ ಉಪಯೋಗಿಸುವರು, ಗಳೆ ಉತ್ಪಾದಿತ ವಸ್ತುಗಳನ್ನು ಜಾಗರೂಕತೆಯಿಂದ ಮೇಲಕ್ಕೆ ಸಾಗಿಸುವುದು, ಶೋಧಪ್ರದೇಶಗಳನ್ನು ಉತ್ತಮವಾಗಿಟ್ಟಿರುವುದು- ಈ ಕ್ರಮಗಳನ್ನು ಪ್ರತಿಯೊಂದು ಗಣಿಯಲ್ಲೂ ಅನುಸರಿಸಬೇಕಾಗುತ್ತದೆ. ಎಷ್ಟೇ ಎಚ್ಚರಿಕೆಯಿಂದಿದ್ದರೂ ಅಪಘಾತಗಳು ಸಂಭವಿಸುವುದರಿಂದ ಅವಕ್ಕೆ ಈಡಾದವರಿಗೆ ಕಾನೂನಿನ ಮೂಲಕ ಪರಿಹಾರ ದೊರಕಿಸಿಕೊಡಲಾಗುತ್ತದೆ. ಗಣಿ ಅಪಘಾತಗಳು ಮತ್ತು ಅವುಗಳ ಪರಿಣಾಮವಾಗಿ ಉಂಟಾಗುವ ಸಾವು, ಹಾನಿ ಇವುಗಳ ಬಗ್ಗೆ ಪ್ರತಿಯೊಂದು ರಾಷ್ಟ್ರದಲ್ಲೂ ಕರಾರುವಾಕ್ಕಾದ ಅಂಕಿ ಅಂಶಗಳನ್ನು, ಅಪಘಾತದ ವಿರುದ್ಧ ರಕ್ಷಣೆ ದೊರಕಿಸಿಕೊಡುವ ಉದ್ದೇಶದಿಂದ, ಸಂಗ್ರಹಿಸಲಾಗುತ್ತಿದೆ. ಅಂಕಿ ಅಂಶಗಳಿಂದ ವ್ಯಕ್ತವಾಗುವಂತೆ ಅನೇಕ ಸುರಕ್ಷಣೆಯ ಕ್ರಮಗಳಿಂದಾಗಿ ಗಡೆ ಅಪಘಾತದಿಂದ ತೀವ್ರtch ಅಪಾಯಕ್ಕೀಡಾಗುವವರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಭಾರತದಲ್ಲಿ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ಹೆಚ್ಚಿನ ಅಪಘಾತಗಳು ನಡೆಯುತ್ತವೆ. ಚಾವಣಿ ಕುಸಿತ ಹೆಚ್ಚಿನ ಅಪಘಾತಗಳಿಗೆ ಕಾರಣವಾಗಿದೆ. ಅನಂತರದ ಕಾರಣಗಳೆಂದರೆ ಆಸ್ಫೋಟನೆಗಳು, ಗಣಿಯ ಒಳಗಣ ಸಾರಿಗೆ ಅಪಘಾತಗಳು, ವಿದ್ಯುತ್ ಅಪಾಯಗಳು ಇತ್ಯಾದಿ. 1952ರ ಗಣಿ ಕಾಯಿದೆ ಭಾರತದಲ್ಲಿ ಗಣಿ ಕಾರ್ಮಿಕರಿಗೆ ಅಪಘಾತಗಳ ವಿರುದ್ಧ ಅನೇಕ ಕಡೆಗಳನ್ನೊದಗಿಸಿಕೊಡುತ್ತಿದೆ. ಈ ಕಾಯಿದೆ ಗಣಿಗಳಲ್ಲಿ ಕಾರ್ಮಿಕರನ್ನು ಅಪಘಾತದಿಂದ ರಕ್ಷಿಸಲು ಯಾವ ಯಾವ ಸೌಲಭ್ಯಗಳನ್ನು ಅವರಿಗೆ ದೊರಕಿಸಿಕೊಡಬೇಕು ಎಂಬುದನ್ನು ವಿವರವಾಗಿ ಗೊತ್ತುಪಡಿಸಿದೆ. ಇದಲ್ಲದೆ 193ರ ಜುಲೈಯಲ್ಲಿ ಗಣಿಗಳಲ್ಲಿ ಕಾರ್ಮಿಕ ಸಂರಕ್ಷಣೆಗಾಗಿ ಒಂದು ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಗಣಿ ಮಾಲೀಕರು, ಗಣಿ ಕಾರ್ಮಿಕರು ಮತ್ತು<noinclude></noinclude> oug9rv0scvwydi0q4jqnt2bbz8zcf6r ಪುಟ:Mysore-University-Encyclopaedia-Vol-6-Part-1.pdf/೪೨ 104 118253 313702 2026-04-30T15:03:15Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣ ಸಿದ್ಧಾಂತ ಮೇಲೆ ನಡೆಸಬಹುದಾದ ಸಂಕಲನ ಮತ್ತು ಗುಣಾಕಾರಗಳೆಂಬ ಮೂಲ ಪರೀಕರ್ಮಗಳನ್ನೂ ಗಣಸಿದ್ಧಾಂತದ ಪರಿಕಲ್ಪನೆಗಳ ಮೂಲಕ ಈತ ವ್ಯಾಖ್ಯಿಸಿದ್ದಾನೆ. ಇದರಿಂದ ಗಣಿತಶಾಸ್ತ್ರದ ರಚನೆಗೆ ಸಂಖ್ಯಾಸಿದ್ಧಾಂತಕ್ಕಿಂತಲೂ... 313702 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣ ಸಿದ್ಧಾಂತ ಮೇಲೆ ನಡೆಸಬಹುದಾದ ಸಂಕಲನ ಮತ್ತು ಗುಣಾಕಾರಗಳೆಂಬ ಮೂಲ ಪರೀಕರ್ಮಗಳನ್ನೂ ಗಣಸಿದ್ಧಾಂತದ ಪರಿಕಲ್ಪನೆಗಳ ಮೂಲಕ ಈತ ವ್ಯಾಖ್ಯಿಸಿದ್ದಾನೆ. ಇದರಿಂದ ಗಣಿತಶಾಸ್ತ್ರದ ರಚನೆಗೆ ಸಂಖ್ಯಾಸಿದ್ಧಾಂತಕ್ಕಿಂತಲೂ ಆಳವಾಗಿರುವ ಒಂದು ಭದ್ರವಾದ ತಳಹದಿಯನ್ನು ಕೊಟ್ಟಂತಾಯಿತು. ಇದರ ಸಲ ವಿವರಣೆಯರ ಇಲ್ಲಿ ಕೊಟ್ಟಿದೆ. ಒಂದು-ಒಂದು ಸಂವಾದಿತ್ವ : S→T ಒಂದು ಚಿತ್ರಣವಾದರೆ S ನಲ್ಲಿರುವ ಪ್ರತಿಯೊಂದು S ನೊಂದಿಗೂ T ಯಲ್ಲಿರುವ ಒಂದು ನಿರ್ದಿಷ್ಟವಾದ ಧಾತು 1 ಸಂವಾದಿಯಾಗಿರುತ್ತದೆ. ಹಾಗೆಯೇ ಕೆ ನ ವ್ಯಸ್ತವಾದ 1 TSನಿಂದ T ಯಲ್ಲಿರುವ ಪ್ರತಿಯೊಂದು ಧಾತು 1 ಯೊಂದಿಗೂ S ನಲ್ಲಿರುವ ಒಂದು ನಿರ್ದಿಷ್ಟವಾದ ಧಾತು S ಸಂವಾದಿಯಾಗಿರುತ್ತದೆ. S ಮತ್ತು T ಗಳಿಗಿರುವ ಇಂಥ ಪರಸ್ಪರ ಸಂಬಂಧಕ್ಕೆ ಒಂದು-ಒಂದು ಸಂವಾದಿತ್ವ (ಒನ್‌-ಒನ್‌ ಕರೆಸ್ಪಾಂಡೆನ್ಸ್) ಎಂದು ಹೆಸರು. ಉದಾಹರಣೆ : 1S= {1, 2, 3, 4, 5, 6, 7} ಎಂಬುದು ಮೊದಲನೆಯ ಏಳು ನೈಸರ್ಗಿಕ ಸಂಖ್ಯೆಗಳ ಗಣಕ್ಕೂ T = {ಸ, ರಿ, ಗ, ಮ, ಪ, ಧ, ನಿ, ಎಂಬ ಸಪ್ತಸ್ವರಗಳ ಗಣಕ್ಕೂ ಒಂದು ಒಂದು-ಒಂದು ಸಂವಾದಿತ್ವನ್ನು ಮುಂದೆ ಸೂಚಿಸಿರು ವಂತೆ ಕಲ್ಪಿಸಬಹುದು : f(1) = ಸ, f{2} = ರಿ, f(3) = 1, f(4) = ಮ, f(5} = ಪ, f(6) = ಧ, f(7) = ನಿ. ಇದನ್ನೇ ಸಂಕ್ಷೇಪವಾಗಿ ಹೀಗೆ ತೋರಿಸಬಹುದು: 1 ಸ, 2 6 ಧ, 7 8, 3 ನಿ. ಹೀಗೆಯೇ 1 ಮ, 5 8, 2 4 ಪ,5 ಧ, 6 ಪ ಮ ಸ ಎಂಬ ಸಂವಾದಿತ್ವವೂ S ಮತ್ತು T ಗಳ ನಡುವೆ ಒಂದು ಒಂದು ಒಂದು ಸಂವಾದಿತ್ವ 2 N = {1, 2, 3, 4, ......} ನೈಸರ್ಗಿಕ ಸಂಖ್ಯೆಗಳ ಗಣವೂ M= {1, 4, 9, 16, ....} ವರ್ಗಸಂಖ್ಯೆಗಳ ಗಣವೂ ಆಗಿದ್ದರೆ ಆಗ f(n) = n°, neNow ಚಿತ್ರಣ N ಮತ್ತು M ಗಳ ನಡುವೆ ಒಂದು ಸಂವಾದಿತ್ವವನ್ನು ರೂಪಿಸುತ್ತದೆ. ಈ ಸಂಬಂಧವನ್ನು 1,2 ಎಂದು ಸಹ ಸೂಚಿಸಬಹುದು. 1 4,3 9,4 16, ..........n n2, ವ್ಯಾಖ್ಯೆ : A ಮತ್ತು B ಗಣಗಳ ನಡುವೆ ಒಂದು ಒಂದು ಒಂದು ಸಂವಾದಿತ್ವವನ್ನು ಕಲ್ಪಿಸಬಹುದಾದರೆ ಅವೆರಡನ್ನೂ ಸಮಗಣನಾಸಂಖ್ಯಾ (ಈಕ್ವಿಮೊಲ್ಲೆಂಟ್) ಗಣಗಳೆಂದೂ ಅವೆರಡಕ್ಕೂ ಒಂದೇ ಗಣನಸಂಖ್ಯೆ (ಕಾರ್ಡಿನಲ್ ನಂಬರ್) ಉಂಟೆಂದೂ ಹೇಳುತ್ತೇವೆ. A ಯು B ಗೆ ಸಮಾನವೆಂಬುದನ್ನು A~ B ಎಂಬುದಾಗಿ ಬರೆಯುತ್ತೇವೆ. A ಯ ಗಣನಸಂಖ್ಯೆಯನ್ನು C(A) ಎಂದು ಸೂಚಿಸೋಣ. ಹೀಗಾಗಿ ಮೇಲಿನ ಉದಾಹರಣೆಗಳಲ್ಲಿ 1 C (S) C (T), b 2 C (N) = C (M) ಗಣಗಳ ಗಣನಸಂಖ್ಯೆಗಳ ಮೂಲಕ ನೈಸರ್ಗಿಕ ಸಂಖ್ಯೆಗಳನ್ನು ವ್ಯಾಖ್ಯಸುತ್ತೇವೆ. ಒಂಟಿ ಧಾತುವಿರುವ {a}, {b}, {C} ಮುಂತಾದ ಗಣಗಳು ಪರಸ್ಪರ ಸಮಗಣನ ಸಂಖ್ಯಾಗಣಗಳೆಂಬುದು ಸ್ಪಷ್ಟ. ಇವುಗಳ ಗಣನಸಂಖ್ಯೆಯನ್ನು 'ಒಂದು' ಎಂಬ ನೈಸರ್ಗಿಕ ಸಂಖ್ಯೆಯೆಂದು ವಾಖಿಸುತ್ತೇವೆ, ಮತ್ತು ಅದನ್ನು 1 ಎಂಬ ಪ್ರತೀಕದಿಂದ ನಿರೂಪಿಸುತ್ತೇವೆ. {a, b} {c, d} ಮುಂತಾದ ಸಮಗಣನಸಂಖ್ಯಾಗಣಗಳ ಗಣನಸಂಖ್ಯೆ ಯನ್ನು ನೈಸರ್ಗಿಕ ಸಂಖ್ಯೆ ಎರಡು' ಎಂದು ಕರೆಯುತ್ತೇವೆ: ಮತ್ತು ಅದನ್ನು 2 ಎಂಬ ಪ್ರತೀಕದಿಂದ ನಿರೂಪಿಸುತ್ತೇವೆ. ಹೀಗೆಯೇ C{a, b, c}= C{p, q, r} = ಮೂರು = 3 ಇತ್ಯಾದಿ. ಮೇಲಿನ ಉದಾಹರಣೆ (1) ರಲ್ಲಿ C(S) = C(T) =7. ಗಣನಸಂಖ್ಯೆಗಳ ಮೇಲೆ ಮೂಲಪರಿಕರ್ಮಗಳು : ಮತ್ತು ಗಳು ಎರಡು ಗಣನ ಸಂಖ್ಯೆಗಳೂ A ಮತ್ತು B ಗಳು ಈ ಗಣನಸಂಖ್ಯೆಗಳನ್ನು ಹೊಂದಿರುವ ಎರಡು ಗಣಗಳೂ ಆಗಿರಲಿ. A ಗೆ ಸಮಗಣನ ಸಂಖ್ಯೆಯಲ್ಲಿರುವ ಎಲ್ಲ ಗಣಗಳ ಗಣನ ಸಂಖ್ಯೆಯೂ ಒಂದೇ ಆಗಿರುವುದರಿಂದ, ಸಾಮಾನ್ಯವಾಗಿ A ಮತ್ತು B ಗಳಿಗೆ ಯಾವ ಸಾಮಾನ್ಯ ಗಣವೂ ಇಲ್ಲದಂತೆ, ಎಂದರೆ A B=ಛಿ ಆಗುವಂತೆ, ಇವನ್ನು ಆರಿಸಿಕೊಳ್ಳಬಹುದು. ಈಗ A U B ಗಣದ ಗಣನ ಸಂಖ್ಯೆಯನ್ನು ಮತ್ತು ಗಳ ಮೊತ್ತವೆಂದು ಕರೆಯುತ್ತೇವೆ. ಮತ್ತು ಇದನ್ನು CA U B)= =C(A) + C(B) ಎಂದು ಬರೆಯುತ್ತೇವೆ. ಮತ್ತು ಗಳಿಂದ ಹೊರಟು + ವನ್ನು ಪಡೆಯುವ ಈ ಕ್ರಿಯೆಯನ್ನು ಗಣನ ಸಂಖ್ಯೆಗಳ ಸಂಕಲನವೆಂದು + ಕರೆಯುತ್ತೇವೆ. ಹೀಗೆಯೇ A ಮತ್ತು B ಗಳ ಕಾರ್ಟಿಸಿಯನ್ ಗುಣಲಬ್ಧವಾದ A • B ಗಣದ ಗಣನ ಸಂಖ್ಯೆಯನ್ನು ಮತ್ತು ಗಳ ಗುಣಲಬ್ಧವೆಂದು ಕರೆಯುತ್ತೇವೆ. ಇದನ್ನು ಎಂದು ಬರೆಯುತ್ತೇವೆ. ಎಂದರೆ, C(AX B) C(A). C(B) = = ಮತ್ತು ಗಳಿಂದ ಹೊರಟು ವನ್ನು ಪಡೆಯುವ ಈ ಕ್ರಿಯೆಗೆ ಗಣನಸಂಖ್ಯೆಗಳ ಗುಣಾಕಾರವೆಂದು ಹೆಸರು. ಈ ವ್ಯಾಖ್ಯೆಗಳಿಂದ ಮತ್ತು ಗಳು ಗಣನಸಂಖ್ಯೆಗಳಾದರೆ + ಮತ್ತು ಗಳೂ ಗನಸಂಖ್ಯೆಗಳೇ ಎಂಬುದು ಸ್ಪಷ್ಟ ಎಲ್ಲ ಗಣನಸಂಖ್ಯೆಗಳ ಗಣ C ಯಲ್ಲಿ ಸಂಕಲನ ಮತ್ತು ಗುಣಾಕಾರಗಳು ಮುಂದೆ ಕೊಟ್ಟಿರುವ ನಿಯಮಗಳನ್ನು ಪಾಲಿಸುತ್ತವೆ : ಸಂಖ್ಯೆಗಳಾಗಿರಲಿ. ಆಗ 1. ಸಾಹಚರ್ಯ ನಿಯಮ : ( + ) + V = ||. ವ್ಯತ್ಯಯ ನಿಯಮ : III. 1. IV. ವಿತರಣ ನಿಯಮ : ೪ ಗಳು ಗಣನ + ( + Y) ) = ( ) = + Y (+8)= ಸಾಂತ, ಅನಂತ ಮತ್ತು ಗಣನೀಯ ಗಣಗಳು (ಫೈನೈಟ್, ಇನ್‌ಫಿನಿಟ್ ಅಂಡ್ ಎನ್ಯೂಮರಬಲ್ ಸೆಟ್ಸ್) : 1 A ಒಂದು ಗಣವಾಗಿದ್ದು ಅದರ ಗಣನಸಂಖ್ಯೆ C(A) = ೧ ಒಂದು ನೈಸರ್ಗಿಕ ಸಂಖ್ಯೆಯಾಗಿದ್ದರೆ A ಯನ್ನು ಸಾಂತ ಗಣವೆಂದು ಹೇಳುತ್ತೇವೆ. ಈಗ A ಯು (1, 2, 3, .............n} ಗಣಕ್ಕೆ ಸಮಗಣನ ಸಂಖ್ಯಾಗಣವೆಂಬುದನ್ನು ಗಮನಿಸಬೇಕು. ಉದಾಹರಣೆಗೆ T= { ಸ, ರಿ, ಗ, ಮ, ಪ, ಧ, ನಿ) ಎಂಬ ಗಣ 1, 2, 3, .....?} ಎಂಬುದಕ್ಕೆ ಸಮಗಣನ ಸಂಖ್ಯಾಗಣ. ಆದ್ದರಿಂದ 7 ಸಾಂತ ಗಣ. ಮೇಲಿನ ವ್ಯಾಖ್ಯೆಗೆ ಅನುಗುಣವಾಗಿ ಪ್ರತಿಯೊಂದು ನೈಜಸಂಖ್ಯೆ ಗೆ ಗೂ {1,2,.........r ಗಣ ಸಾಂತ. ಅದರ ಗಣನಸಂಖ್ಯೆ ಅಲ್ಲಿರುವ ಧಾತುಗಳ ಒಟ್ಟು ಸಂಖ್ಯೆಯೇ ಆಗಿದೆ ಎಂಬುದನ್ನು ಗಮನಿಸಬೇಕು. 24 ಒಂದು ಗಣವಾಗಿದ್ದು, ಅದರಲ್ಲೇ ಇರುವ ಒಂದು ಸಮುಚಿತ ಉಪಗಣ B ಗೆ A ಯು ಸಮಗಣನ ಸಂಖ್ಯೆಯುಳ್ಳದ್ದಾಗಿದ್ದರೆ ಎಂದರೆ C (A) = C (B) ಆಗುವಂತಿದ್ದರೆ A ಯನ್ನು ಒಂದು ಅನಂತ ಗಣವೆಂದು ವ್ಯಾಖ್ಯಿಸುತ್ತೇವೆ. ಈ ಸಂದರ್ಭ ದಲ್ಲಿ C (A) =n ಆಗುವಂತೆ ನೈಸರ್ಗಿಕ ಸಂಖ್ಯೆ 1 ಎಂಬುದೂ ದೊರೆಯುವುದಿಲ್ಲ. ಉದಾಹರಣೆ : 1 N = {1,2, 3 ......} ಎಲ್ಲ ನೈಸರ್ಗಿಕ ಸಂಖ್ಯೆಗಳ ಗಣ M ={1, 4, 9........ ಎಲ್ಲ ಪೂರ್ಣಾಂಕ ವರ್ಗಸಂಖ್ಯೆಗಳ ಗಣ ಆಗಿದ್ದರೆ ಆಗ N ~ M ಎಂದರೆ C(N) = C(M). ಆದರೂ M, N ನ ಒಂದು ಸಮುಚಿತ ಉಪಗಣ ಎನ್ನುವುದು ಸ್ಪಷ್ಟ, ಆದ್ದರಿಂದ N ಅನಂತ. ಅದೇ ರೀತಿ M ಕೂಡ ಅನಂತ. ಏಕೆಂದರೆ C(M) ಒಂದು ನೈಸರ್ಗಿಕ ಸಂಖ್ಯೆ 1 ಆಗಿದ್ದರೆ C(N) =rn ಎಂದರೆ N ಸಾಂತ. ಇದು N ನ ಗುಣವನ್ನು ವಿರೋಧಿಸುತ್ತದೆ. 2 Q ಎಲ್ಲ ಪರಿಮೇಯ ಸಂಖ್ಯೆಗಳ ಗಣವೂ 7 = {x-1 X 1, X ಪರಿಮೇಯ ಸಂಖ್ಯೆ ಎಂಬ ಗಣವೂ ಆಗಿರಲಿ. ಈಗ 1:7-S ಚಿತ್ರಣವನ್ನು (0) =0 f(x)=1/x, X E T, X ಎಂದು ವ್ಯಾಖ್ಯಸಿದರೆ f: T+Q ಒಂದು ಚಿತ್ರಣವೆಂದು ಸುಲಭವಾಗಿ ತೋರಿಬರುತ್ತದೆ. ಆದ್ದರಿಂದ T • Q ಎಂದರೆ C(7) = C{Q}. ಆದರೆ ಇಲ್ಲಿ 7 ಯು ( ನ ಒಂದು ಸಮುಚಿತ ಉಪಗಣ. ಅದ್ದರಿಂದ ಆ ಅನಂತ ಹಾಗೂ 1 ಕೂಡ ಅನಂತ. 2 ಇದೇ ರೀತಿ ಎಲ್ಲ ನೈಜ ಸಂಖ್ಯೆಗಳ ಗಣವನ್ನು ಕೂಡ ಅನಂತವೆಂದು ತೋರಿಸಬಹುದು. ಸಾಂತಾತೀತ ಸಂಖ್ಯೆಗಳು (ಟ್ರಾನ್ಸ್ ಫೈನೈಟ್ ನಂಬರ್ಸ್) : ನೈಸರ್ಗಿಕ ಸಂಖ್ಯೆಗಳ ಗಣ N = {1, 2, 3... ಅನಂತವೆಂದು ಹಿಂದೆಯೇ ನೋಡಿದ್ದೇವೆ. ಇದಕ್ಕೆ ಸಮಗಣನ ಸಂಖ್ಯೆಯುಳ್ಳ ಎಲ್ಲ ಗಣಗಳನ್ನೂ ಗಣನೀಯ ಗಣಗಳು ಎಂದು ಕರೆಯುತ್ತೇವೆ. ಎಂದರೆ ಅಂಥ ಗಣದ ಧಾತುಗಳನ್ನು ಒಂದನೆಯದು, ಎರಡನೆಯದು, ಮೂರನೆಯದು, ಎಂದು ಮುಂತಾಗಿ ಎಣಿಸಲು ಸಾಧ್ಯ. ಈ ಪರಿಕಲ್ಪನೆಯನ್ನೇ ಎಣಿಸುವಿಕೆ ಎಂದು ವ್ಯಾಖ್ಯಿಸಬಹುದು. ಇಂಥ ಒಂದು ಗಣದ ಧಾತುಗಳನ್ನು {S1, 52, 53.....) ಎಂದು ಸೂಚಿಸಲು ಸಾಧ್ಯ. ಒಂದು ಗಣನೀಯ ಗಣದ ಧಾತುಗಳನ್ನು ಮೇಲೆ ವಿವರಿಸಿದ ಅನುಕ್ರಮದಲ್ಲಿ ( 31, S2, $3.....) ಎಂದು ಜೋಡಿಸಿ ಬರೆದರೆ ನಮಗೆ ಒಂದು ಶ್ರೇಡಿ (ಸೀಕ್ವೆನ್ಸ್) ದೊರೆಯುತ್ತದೆ.<noinclude></noinclude> idj87xz5s22rcjvnyn1sxmqvisfvhmv ಪುಟ:Mysore-University-Encyclopaedia-Vol-6-Part-1.pdf/೩೩ 104 118254 313703 2026-04-30T15:03:23Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಕ ಯಂತ್ರಾಂಶ ಬೆಳೆವಣಿಗೆ ಕಾರಣವಾದವು. ಪ್ರಥಮ ಬಾರಿಗೆ ಗಣಕ ಪ್ರಕ್ರಿಯೆಗಳನ್ನು ಕೇವಲ ಗಣಕ ತಂತ್ರಜ್ಞರೇ ಅಲ್ಲದೆ ಇತರ ಗ್ರಾಹಕರೂ ಬಳಸುವಂತಾಯಿತು. ಈ ಪಿಸಿಗಳು 64 ಕಿಲೋಬೈಟ್ RAM ಮತ್ತು 5.25 ಅಂಗುಲ ಫ್ಲಾಪಿಗಳನ್ನು ಹೊಂದ... 313703 proofread-page text/x-wiki <noinclude><pagequality level="1" user="Pragathi. BH" /></noinclude>ಗಣಕ ಯಂತ್ರಾಂಶ ಬೆಳೆವಣಿಗೆ ಕಾರಣವಾದವು. ಪ್ರಥಮ ಬಾರಿಗೆ ಗಣಕ ಪ್ರಕ್ರಿಯೆಗಳನ್ನು ಕೇವಲ ಗಣಕ ತಂತ್ರಜ್ಞರೇ ಅಲ್ಲದೆ ಇತರ ಗ್ರಾಹಕರೂ ಬಳಸುವಂತಾಯಿತು. ಈ ಪಿಸಿಗಳು 64 ಕಿಲೋಬೈಟ್ RAM ಮತ್ತು 5.25 ಅಂಗುಲ ಫ್ಲಾಪಿಗಳನ್ನು ಹೊಂದಿದ್ದವು. ಮುದ್ರಕಕ್ಕೆ ಹಾಗೂ ಕಪ್ಪು-ಬಿಳುಪು ಪ್ರದರ್ಶಕಕ್ಕೆ ಸಂಪರ್ಕಗಳು ಈ ಪಿಸಿಯ ಮತ್ತಷ್ಟು ವಿಶೇಷಗಳಾದವು. 1980ರ ದಶಕದ ಮತ್ತಷ್ಟು ಬೆಳೆವಣಿಗೆಗಳೆಂದರೆ, ಗಣಕಗಳ ನಡುವೆ ಜಾಲಸಂಪರ್ಕ ಮತ್ತು ಸ್ವತಂತ್ರ ಬಳಕೆಯ ಗಣಕಗಳ ಅಭಿವೃದ್ಧಿ, 1985ರ ಮೊದಲ ಏಕಕಾಲಿಕ ಗಣಕ ಸಂಸ್ಕರಣೆಯು ಕೇವಲ ಸಂಶೋಧನಾ ಕಾರ್ಯಕ್ರಮವಾಗಿದ್ದರೂ ಈ ಕಾರ್ಯತಂತ್ರವನ್ನು ಅಳವಡಿಸಿದ ಎರಡು ಗಣಕಗಳು ಏಕಕಾಲಿಕ ಸಂಸ್ಕರಣಾ ಗಣಕಗಳ ಪ್ರಪ್ರಥಮ ಮಾದರಿಗಳಾದವು. ಸುಮಾರು 20 ಸಂಸ್ಕಾರಕ ಘಟಕಗಳನ್ನು ಒಂದೇ ನೆನಪಿನಕೋಶ ಘಟಕಕ್ಕೆ ಸಂಪರ್ಕ ಹೊಂದುವಂತೆ ಏರ್ಪಡಿಸಿ ಅವುಗಳೆಲ್ಲವೂ ನೆನಪಿನಕೋಶದ ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯು ಸಿದ್ಧವಾಯಿತು. ನಿರ್ದಿಷ್ಟ ಕಾರ್ಯಮಾಡಬಲ್ಲ ಕಾರ್ಯವಿಧಿ ಘಟಕಗಳನ್ನು ಕಾರ್ಯವಿಧಿರಚನಕಾರರು (ಪ್ರೋಗ್ರಾಮರ್) ಬಳಸಿಕೊಳ್ಳುವಂತಹ ವ್ಯವಸ್ಥೆ ಈ ಗಣಕದಲ್ಲಿ ಸಾಧ್ಯವಾಯಿತು. 1966ರಲ್ಲಿ ಬಳಕೆಗೆ ಬಂದಿದ್ದ CDC 6600 ಗಣಕ ಮತ್ತು ನಂತರದ ಸುಧಾರಿತ ಗಣಕಗಳು ಸೆಕೆಂಡಿಗೆ 3 ದಶಲಕ್ಷ ಭಿನ್ನರಾಶಿಗಳ ಕಲನವನ್ನು (3 Megaflops- 3 ಮಿಲಿಯನ್ ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್) ಮಾಡಬಲ್ಲದ್ದಾಗಿದ್ದವು. ಇದಕ್ಕೆ ಹೋಲಿಸಿದರೆ ಈ ದಶಮಾನದ (1990 ದಶಮಾನ) ಗಣಕಗಳು ಸೆಕೆಂಡಿಗೆ ನೂರುಕೋಟಿಯಿಂದ (1 ಗಿಗಾಫ್ಲಾಸ್ = 1000 ಮೆಗಾಫ್ಲಾಪ್) ಹಿಡಿದು ಒಂದು ಲಕ್ಷಕೋಟಿ (ಟೆರಾಫ್ಲಾಪ್ = 1 ಮಿಲಿಯನ್ ಮೆಗಾಫ್ಲಾಪ್) ಗಣಿತ ಕ್ರಿಲಗಳನ್ನು ನಿರ್ವಹಿಸಬಲ್ಲದ್ದಾಗಿದ್ದು ಗಣಕ ವಿಜ್ಞಾನದಲ್ಲಾಗಿರುವ ಅಗಾಧ ಪ್ರಗತಿಯನ್ನು ಸೂಚಿಸುತ್ತದೆ. ಹೀಗೆ ಹೆಚ್ಚುತ್ತಿರುವ ಗಣಕ ಕಲನಶಕ್ತಿಯನ್ನು (ಕಂಪ್ಯೂಟರ್ ಕೇಪಬಿಲಿಟಿ) ಗಮನಿಸಿದರೆ, 'ಸೂಪರ್ ಗಣಕಗಳು' ಎಂಬ ಶಬ್ದವು ಕಾಲಕಳೆದಂತೆ ಹೊಸಹೊಸ ಅರ್ಥಗಳನ್ನು ಪಡೆಯುತ್ತಾ ಹೋಗುತ್ತದೆ. ಈ ಅರ್ಥವು ಗಣಕದ ಕ್ರಿಯಾವೇಗವೇ ಅಲ್ಲದೆ ಗಣಕದ ನೆನಪಿನ ಕೋಶದ ಪರಿಮಾಣವನ್ನೂ ಒಳಗೊಳ್ಳುತ್ತದೆ. ಆದ್ದರಿಂದ ಇತ್ತೀಚೆಗೆ 'ಸೂಪರ್ ಗಣಕ' ಎಂಬ ಪದವನ್ನು 'ಉನ್ನತ ಸಾಮರ್ಥ್ಯದ ಗಣಕ ಅಥವಾ “ಉನ್ನತ ಸಾಮರ್ಥ್ಯದ ಗಣನ ವ್ಯವಸ್ಥೆ' ಎಂದು ಬದಲಾಯಿಸಿ ಕರೆಯಲಾಗುತ್ತಿದೆ. ಕೆಳಗಿನ ಪಟ್ಟಿಯಲ್ಲಿ ಕೆಲವು ಪ್ರಮುಖ ಗಣಕಗಳ ಉನ್ನತಸ್ಥಿತಿಯಲ್ಲಿನ ಕಲನ ಕಾರ್ಯ ಕ್ಷಮತೆಯ (* ಪರ್ಫಾಕ್ಸ್) ತುಲನಾತ್ಮ ಅಂಶಗಳನ್ನು ನೀಡಲಾಗಿದೆ. ಗಣಕಯಂತ್ರ ಉನ್ನತ ಕಾರ್ಯಕ್ಷಮತೆಯಲ್ಲಿ ಕಲನವೇಗ CDC 6600 CDC 7600 CRAY 1 IBM 3090/VF CRAY X-MP CRAY Y-MP (Mflops) 3 10 160 686 940 2664 ಆಯ್ಕೆಮಾಡಿದ ಕೆಲವು ಗಣಕಗಳ ಉನ್ನತ ಕಾರ್ಯಕ್ಷಮತೆಯಲ್ಲಿನ ಕಲನವೇಗ ಈಗ ಬರುತ್ತಿರುವ ಗಣಕಗಳು ಮೇಲೆ ತಿಳಿಸಿರುವ ಪರಮಗಣಕಗಳಿಗಿಂತಲೂ ವೇಗವಾಗಿ ಕೆಲಸ ಮಾಡಬಲ್ಲುವಾಗಿವೆ. ಪರಮಗಣಕಗಳ ಸ್ವರೂಪ ಪೂರ್ಣವಾಗಿ ಬೇರೆಯದಾಗಿದೆ. ಅತ್ಯಂತ ಚತುರ ಚದುರಂಗದ ಆಟಗಾರರಿಗೆ ಸ್ಪರ್ಧೆಯೊಡ್ಡಬಲ್ಲ ಪರಮಗಣಕಗಳು ಸಿದ್ಧವಾಗಿವೆ. ಗಣಕದಲ್ಲಿ ಕೇವಲ ಕೇಂದ್ರ ಸಂಸ್ಕರಣಾಂಗವೇ ಅಲ್ಲದೆ, ಇತರ ಯಂತ್ರಾಂಶ, ತಂತ್ರಾಂಶಗಳೂ ಬಳಕೆದಾರನ ಸಮಸ್ಯೆಯ ಪರಿಹಾರಕ್ಕಾಗಿ ತಮ್ಮ ಉಪಯುಕ್ತ ಕೊಡುಗೆಗಳನ್ನು ನೀಡುವುದರಿಂದ ಒಟ್ಟು ವ್ಯವಸ್ಥೆಯ ಹೆಸರನ್ನು ಬದಲಿಸುವುದು ಸೂಕ್ತವೇ ಆಗಿದೆ. ಇಷ್ಟೇ ಅಲ್ಲದೆ ಅತಿ ವೇಗವಾದ ದತ್ತಾಂಶ ವಿನಿಮಯ ಮುಂತಾದ ಲಕ್ಷಣಗಳೊಡನೆ ಅತಿವೇಗದ ಜಾಲಸಂಪರ್ಕ, ನಂಬಿಕೆಗೆ ಅರ್ಹವಾದ ತಂತ್ರಾಂಶಗಳು, ದಾಖಲೆಗಳ ಬಳಕೆಯ ಸೌಲಭ್ಯ ಮತ್ತಿತರ ಸಹಾಯಗಳ ಅಗತ್ಯ ಮುಂತಾದವುಗಳ ಒಟ್ಟು ವ್ಯವಸ್ಥೆಯೇ ಸೂಪರ್ ಗಣಕ ಎನ್ನಬೇಕಾಗುತ್ತದೆ. ಇತ್ತೀಚಿನ ಬೆಳವಣಿಗೆಗಳು: ಅಂದಿನ ಗಣಕಗಳಿಗೆ ಹೋಲಿಸಿದರೆ ಇಂದು ಗಣಕ ಯಂತ್ರಗಳು ಊಹಿಸಲೂ ಅಸಾಧ್ಯವಾದ ಬೆಳೆವಣಿಗೆಯನ್ನು ಕಂಡಿವೆ. ವಿದ್ಯುನ್ಮಾನ ಹಾಗೂ ಗಣಕ ಕ್ಷೇತ್ರದಲ್ಲಿನ ಅಗಾಧ ಸಂಶೋಧನೆ ಮತ್ತು ಅಭಿವೃದ್ಧಿಯ ಪರಿಣಾಮವಾಗಿ ಗಣಕದ ಕೀಲಿಮಣೆಯ ಮೂಲಕ ಕೀಲಿಸಿದ ಮಾಹಿತಿಗಳ ಜೊತೆಗೆ ದೃಶ್ಯ ಹಾಗೂ ಶ್ರವ್ಯ ಮಾಹಿತಿಗಳೂ ಸಮ್ಮಿಳಿತಗೊಂಡು ಬಹುಮಾಧ್ಯಮ ರೂಪಗಳನ್ನು ತಳೆಯಲು ಇಂದು ಸಾಧ್ಯವಾಗಿದೆ. ಇತ್ತೀಚೆಗೆ ವಿದ್ಯುನ್ಮಾನ ಅಂಚೆ ಹಾಗೂ ಅಂತರಜಾಲ 22 ವ್ಯವಸ್ಥೆಗಳಂತೂ ಎಲ್ಲರ ಕೈಗೆಟಕುವಂತೆ ಅತ್ಯಲ್ಪ ಖರ್ಚಿನ ಅಳವಿಗೆ ಬಂದಿವೆ. ಈಗ ಉಪಗ್ರಹಗಳ ಮೂಲಕ ಮಾಹಿತಿ ಪ್ರಸಾರ ಮತ್ತು ದೃಶ್ಯ ಮಾಧ್ಯಮವಾಗಿ ದೂರದರ್ಶನದ ತಾಂತ್ರಿಕತೆಯ ಆವಿಷ್ಕಾರದಿಂದ ದೃಶ್ಯ ಹಾಗೂ ಶ್ರವ್ಯ ಮಾಹಿತಿಗಳ ಪ್ರಸಾರವಾಗುತ್ತಿದೆ. ಇದು ಗಣಕಕ್ಷೇತ್ರದಲ್ಲೂ ಕಾಲಿಟ್ಟು ಅಂತರಜಾಲ, ವೆಬ್ ಕ್ಯಾಮೆರಾ ಮುಂತಾದವುಗಳ ಬಳಕೆಯೂ ಸಾಮಾನ್ಯವಾಗುತ್ತಿದೆ. ಅಲ್ಲದೆ ದೂರದರ್ಶನ ಮುಂತಾದ ವೀಡಿಯೋ ಮಾಧ್ಯಮದ ಹಲವಾರು ಅನಾನುಕೂಲತೆಗಳನ್ನು ತೊಡೆದು ಹಾಕಿ, ಬಳಕೆದಾರರ ಸ್ನೇಹಿಯಾಗಿ ಎಲ್ಲ ಬಗೆಯ ಬಹುಮಾಧ್ಯಮ ತಂತ್ರಗಳನ್ನು ಮೈಗೂಡಿಸಿಕೊಂಡಿರುವ ಗಣಕಾಧಾರಿತ ಮಾಹಿತಿ ತಂತ್ರಜ್ಞಾನವು ಮೇಲುಗೈ ಸಾಧಿಸುತ್ತಿದೆ. ಇದಕ್ಕೆ ಅಗತ್ಯವಾದ ಅನೇಕಾನೇಕ ವಿದ್ಯುನ್ಮಾನ ಆಧಾರಿತ ಯಂತ್ರಾಂಶಗಳು ಗಣಕದೊಳಗೆ ಅಳವಡಿಸಲ್ಪಡುತ್ತಿವೆ. ಗಣಕ ತಂತ್ರಜ್ಞರು ಸಿದ್ಧಪಡಿಸಿ ನೀಡುವ ತಂತ್ರಾಂಶಗಳು ಈ ಯಂತ್ರಾಂಶಗಳ ಬಳಕೆಗೆ ಅಸಾಧಾರಣ ಸಾಧ್ಯತೆಗಳನ್ನು ಒದಗಿಸಿವೆ. ಗಣಕಗಳಲ್ಲಿ ಬಳಸುವಂತೆ ಸಿದ್ಧವಾಗುವ ದೃಶ್ಯ-ಶ್ರವ್ಯ-ಪಠ್ಯ ಪರಿಪೂರಿತವಾದ ಇಂತಹ ತಂತ್ರಾಂಶಗಳ ಅಭಿವೃದ್ಧಿ ಕಾರ್ಯಕ್ರಮಗಳು ಸೃಜನಶೀಲತೆಗೆ, ಸ್ವಂತಿಕೆಗೆ ಅಪಾರ ಅವಕಾಶಗಳನ್ನು ನೀಡುತ್ತಿವೆ. ಮೊದಲ ತಲೆಮಾರಿನ ಗಣಕ ಯಂತ್ರಗಳ ಬಳಕೆಗೆ ವಿಶೇಷ ಕಾವ್ಯವಿಧಿಗಳನ್ನು (ಪ್ರೋಗ್ರಾಮ್) ಬರೆಯಬೇಕಾದ ಸಮಸ್ಯೆ ಇತ್ತು. ಆದರೆ ಕಳೆದ ಎರಡು ದಶಕಗಳಿಂದ ಬಳಕೆಗೆ ಬಂದಿರುವ ವೈಯಕ್ತಿಕ ಗಣಕಗಳಲ್ಲಿ ಡಾಸ್, ವಿಂಡೋಸ್, ಯುನಿಕ್ಸ್ ಮುಂತಾದ ಕಾರಾಚರಣ ವ್ಯವಸ್ಥೆಗಳು (ಆಪರೇಟಿಂಗ್ ಸೈನ್ಸ್) ಗಣಕ ತಜರನ್ನಲ್ಲದೆ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಅಗತ್ಯವಾದ ಮೂಲಭೂತ ತಂತ್ರಾಂಶಗಳನ್ನು ರೂಪಿಸಿವೆ. ಗಣಕದ ಸ್ವಿಚ್ ಹಾಕಿದ ಕೂಡಲೇ ತೆರೆಯ ಮೇಲೆ ಮೂಡುವ ಲಾಂಛನಗಳನ್ನು (ಐಕಾನ್‌ಗಳು - ಚಿತ್ರಾತ್ಮಕ ಸಂಕೇತಗಳು), ಕ್ಲಿಕ್ಕಿಸಿದರೆ ನಮಗೆ ಬೇಕಾದ ಆನ್ವಯಿಕ, ಬಳಕೆಯ ತಂತ್ರಾಂಶಗಳನ್ನು ಚಾಲನೆಗೊಳಿಸಬಹುದು. ಒಟ್ಟಿನಲ್ಲಿ ಎಲ್ಲವೂ ಬಳಕೆದಾರರ ಮಿತ್ರರಾಗಿವೆ. ಕಾಲಾನುಕ್ರಮವಾಗಿ ವಿದ್ಯುನ್ಮಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ/ಆಗುತ್ತಿರುವ ಶೀಘ್ರ ಆವಿಷ್ಕಾರಗಳ ಪರಿಣಾಮವಾಗಿ ಗಣಕಗಳ ಗಾತ್ರ ಹಾಗೂ ಕಾರ್ಯ ನಿರ್ವಹಣಾ ಸಮಯ ಕುಗ್ಗುತ್ತಾ ಬಂದಿವೆ. ಈಗಂತೂ ಟೇಬಲ್‌ಟಾಪ್‌ನಿಂದ ಲ್ಯಾಪ್ ಟಾಪ್, ಪಾಮ್‌ಟಾಪ್‌ಗಳಾಗಿ ಅಭಿವೃದ್ಧಿಗೊಂಡಿರುವ ಗಣಕಗಳು ಗಾತ್ರದಲ್ಲಿ ಕಿರಿದಾದರೂ ಕಾರ್ಯ ನಿರ್ವಹಣೆಯಲ್ಲಿ ಅಸಾಧಾರಣವೆನಿಸಿವೆ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವ ಸಂಶೋಧನೆಗಳ ಪರಿಣಾಮವು ಇನ್ನಷ್ಟು ಸುಲಭವೂ ಸರಳವೂ ಆದ ಗಣಕ ಯಂತ್ರಾಂಶಗಳ ನಿರ್ಮಿತಿಗೆ ಕಾರಣವಾಗಲಿದೆ. ಈ ಮೊದಲು, ಗಣಕವೊಂದರಲ್ಲಿ ಊಡಿಸಿದ ಮಾಹಿತಿಗಳನ್ನು ಇನ್ನೊಂದು ಗಣಕಕ್ಕೆ ಒಯ್ಯುವುದಕ್ಕಾಗಿ ಸಿದ್ಧವಾದ ಯಂತ್ರಾಂಶ ಸೌಲಭ್ಯವಾದ ಫ್ಲಾಪಿ ಡಿಸ್ಕ್‌ಗಳಲ್ಲಿ ದಾಖಲಿಸಬಹುದಾದ ಮಾಹಿತಿಗಳ ಪ್ರಮಾಣವು ಸೀಮಿತ, ಅನಂತರದಲ್ಲಿ ಬಳಕೆಗೆ ಬಂದಿರುವ ಸಿಡಿಗಳು (ಕಾಂಪಾಕ್ಟ್ ಡಿಸ್ಕ್) ಅಂದರೆ ಅಡಕಮುದ್ರಿಕೆಗಳು ಅಗಾಧವಾದ ಮಾಹಿತಿಗಳ ಸಂವಹನಾ ಕ್ರಿಯೆಯಲ್ಲಿ ಬಹಳಷ್ಟು ಉಪಯುಕ್ತ ಯಂತ್ರಾಂಶ ಪರಿಕರಗಳು. ಇವುಗಳಲ್ಲಿ ದಾಖಲಿಸಿದ ಮಾಹಿತಿಗಳನ್ನು ಅಳಿಸಿ ಮತ್ತೆ ಬೇರೆ ಮಾಹಿತಿಗಳನ್ನು ಬರೆಯಬಲ್ಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಮಾಹಿತಿ ಸಂವಹನ ಮಾಧ್ಯಮದಲ್ಲಿ ಇತ್ತೀಚೆಗೆ ಮತ್ತಷ್ಟು ಸುಧಾರಣೆಗಳುಂಟಾಗಿ ಪೆನ್ ಡ್ರೈವ್, ಪಾಮ್ ಡ್ರೈವ್ ಎಂಬ ಅಂಗೈಯಲ್ಲಿ ಹಿಡಿಯಬಹುದಾದ ಅತಿಪುಟ್ಟ ಯಂತ್ರಾಂಶ ಸಾಧನಗಳು ಸಿಡಿಗಳಿಗಿಂತಲೂ ಅತಿಹೆಚ್ಚಿನ ಮಾಹಿತಿ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿವೆ. USB (ಯೂನಿವರ್ಸಲ್ ಸೀರಿಯಲ್ ಬಸ್) ಎಂಬ ಸರಳ ಅಳವಡಿಕೆಯಿಂದ ಈ ಅಂಗೈ ಸಾಧನಗಳ ಮೂಲಕ ಅತಿಸುಲಭವಾಗಿ ಮಾಹಿತಿ ಸಂವಹನೆ ಸಾಧ್ಯ ಈಗ ಯು ಎಸ್ ಬಿ ಮುದ್ರಿಕೆಗಳು (ಯು ಎಸ್ ಬಿ ಡ್ರೈವ್) ಹೆಚ್ಚು ಜನಪ್ರಿಯವಾಗಿವೆ. ಇವುಗಳ ಸಂಗ್ರಹ ಸಾಮರ್ಥ್ಯ ಅನೇಕ ಪಟ್ಟು ಹೆಚ್ಚಾಗಿದೆ. ಜೊತೆಗೆ ಕಿರು ದೃಢಮುದ್ರಿಕೆಗಳು ಗಣಕಗಳಲ್ಲಿ ಇರುವ ಸಂಗ್ರಹಸಾಮರ್ಥ್ಯಕ್ಕಿಂತ ಹಾದ ಸ್ಥಳವಾರವನ್ನು ಹೊಂದಿರುತ್ತವೆ. ಇವುಗಳಲ್ಲಿ ಆಗಾಧ ಗಾತ್ರದ ಮಾಹಿತಿಯನ್ನು ಹೆಚ್ಚಾದ ಸಂಗ್ರಹಿಸಬಹುದಾಗಿದೆ. ಉದಾಹರಣೆಗೆ ಒಂದು ಟೆರಾ ಬೈಟ್ ಸಂಗ್ರಹಸಾಮರ್ಥ್ಯದ ಕಿರು ದೃಢಮುದ್ರಿಕೆಯಲ್ಲಿ ಸುಮಾರು ಹತ್ತು ಲಕ್ಷ ಪುಸ್ತಕಗಳ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಈ ಬಗೆಯ ಸಾಧನಗಳು ಬಂದಮೇಲೆ ನಮ್ಮ (ಫ್ಲಾಪಿ) ಮುದ್ರಿಕೆಗಳು ಬಳಕೆಯಿಂದ ಹಿಂದೆ ಸರಿದಿವೆ. ಹೊಸದಾಗಿ ಬರುವ ಗಣಕಗಳಲ್ಲಿ ನಮ್ಮ ಮುದ್ರಿಕೆಯನ್ನಿರಿಸಲು ಸಾಧನವೇ ಇರುವುದಿಲ್ಲ, ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲ ಆವಿಷ್ಠಾರಗಳ ಆಯುಸ್ಸು ಬಹಳ ಕಡಿಮೆ ಎಂಬುದು ಪದೇ ಪದೇ ಋಜುವಾತಾಗುತ್ತಿರುತ್ತದೆ. ಹೊಸ ಬಗೆಯ ಸಾಧನಗಳ ಸಂಗ್ರಹ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಗಳು ಸಾಗುತ್ತಿವೆ. ಇನ್ನು ಕೇವಲ ಅಂಕಿ, ಅಕ್ಷರ ಮಾಹಿತಿಗಳೇ ಅಲ್ಲದೆ ಧ್ವನಿಮುದ್ರಣ ಮಾಧ್ಯಮಗಳು ಅಂದರೆ ಆಡಿಯೋ ಟೇಪು, ಡಿಸ್ಕ್ ಇತ್ಯಾದಿಗಳು ಹಾಗೂ ಕ್ಯಾಮೆರಾ ಮುಂತಾದ ಹಲವಾರು ದೃಶ್ಯಗ್ರಹಣಾ ಮಾಧ್ಯಮಗಳಿಂದ ಬರುವ ಮಾಹಿತಿಗಳನ್ನು ಗಣಕದೊಳಗೆ<noinclude></noinclude> 8creo2qk34oqo29iuojdxeknbl420dd ಪುಟ:Mysore-University-Encyclopaedia-Vol-6-Part-1.pdf/೪೧ 104 118255 313704 2026-04-30T15:03:26Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣ ಸಿದ್ಧಾಂತ ಕರೆಯುತ್ತೇವೆ. ಇದನ್ನು 1 XS2X. XSn ಎಂದು ನಿರೂಪಿಸುತ್ತೇವೆ. 51,52, ...Spಗಳು ಅಶೂನ್ಯಗಣಗಳಾಗಿದ್ದರೆ S1 X S2 X … X Sn ಸಹ ಅಶೂನ್ಯ ಗಣ ಎಂಬ ನಿರೂಪಣೆಗೆ ಆಯ್ಕೆಯ ಆದ್ಯುಕ್ತಿ (ಆಕ್ಸಿಯಂ ಆಫ್ ಚಾಯ್ಸ್) ಎಂದು ಹೆಸರು. ಇದನ್ನೂ ಇ... 313704 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣ ಸಿದ್ಧಾಂತ ಕರೆಯುತ್ತೇವೆ. ಇದನ್ನು 1 XS2X. XSn ಎಂದು ನಿರೂಪಿಸುತ್ತೇವೆ. 51,52, ...Spಗಳು ಅಶೂನ್ಯಗಣಗಳಾಗಿದ್ದರೆ S1 X S2 X … X Sn ಸಹ ಅಶೂನ್ಯ ಗಣ ಎಂಬ ನಿರೂಪಣೆಗೆ ಆಯ್ಕೆಯ ಆದ್ಯುಕ್ತಿ (ಆಕ್ಸಿಯಂ ಆಫ್ ಚಾಯ್ಸ್) ಎಂದು ಹೆಸರು. ಇದನ್ನೂ ಇದರ ಬೇರೊಂದು ರೂಪವಾದ ಸೋರ್ನ್‌ನ ಉಪಮೇಯವನ್ನೂ ಪ್ರೌಢಗಣಿತದಲ್ಲಿ ಅನೇಕ ಕಡೆ ಬಳಸುತ್ತೇವೆ. ಸಂಬಂಧಗಳು : S ಮತ್ತು 7 ಗಳು ಎರಡು ಗಣಗಳಾಗಿದ್ದರೆ ST ಯ ಪ್ರತಿಯೊಂದು ಉಪಗಣವನ್ನೂ S ನಿಂದ 7 ಗಿರುವ ಒಂದು ಸಂಬಂಧ (ರಿಲೇಷನ್) ಎಂದು ಕರೆಯುತ್ತೇವೆ. ಉದಾಹರಣೆ : S = {1,2,3,4} ಮತ್ತು T = {a, b, c} ಆಗಿದ್ದರೆ ಆಗ R = {(1, b), (1, c), (2, b), (3, b)} abo S pod T ob 20 ಸಂಬಂಧ, ಈ ಸಂಬಂಧದಲ್ಲಿ S ನಲ್ಲಿರುವ 1 ಕ್ಕೆ 7 ಯಲ್ಲಿನ b ಮತ್ತು C ಗಳೆರಡೂ ಅನ್ವಯಿಸುತ್ತವೆ. ಹೀಗೆಯೇ 2ಕ್ಕೆ ಯೂ 3 ಕ್ಕೆ bಯೂ ಅನ್ವಯಿಸುತ್ತವೆ. ಆದರೆ S ನಲ್ಲಿರುವ 4 ಕ್ಕೆ 7 ಯ ಯಾವ ಧಾತುವೂ ಅನ್ವಯವಾಗಿಲ್ಲ. ಹೀಗೆಯೇ T ಯಲ್ಲಿರುವ ೩ ಯು S ನಲ್ಲಿರುವ ಯಾವ ಧಾತುವಿಗೂ ಅನ್ವಯಿಸಿಲ್ಲ. T ಚಿತ್ರಣಗಳು ಅಥವಾ ಉತ್ಪನ್ನಗಳು (ಮ್ಯಾಪಿಂಗ್ಸ್ ಆರ್ ಫಂಕ್ಷನ್) : S ನಲ್ಲಿರುವ ಪ್ರತಿಯೊಂದು ಧಾತು … ನ್ನೂ ಮೊದಲನೆಯ ಘಟಕವಾಗಿ ಪಡೆದಿರುವ ಎಲ್ಲ (S, 1) ಗಳಿಂದ ಏರ್ಪಟ್ಟ SXT ಯ ಒಂದು ಗಣ # ನ್ನು ತೆಗೆದುಕೊಳ್ಳೋಣ. ಈಗ 11 = 12 ಆದಾಗ ಮತ್ತು ಆದಾಗ ಮಾತ್ರ (S, 11) ಮತ್ತು (S, 12) ಗಳೆರಡೂ 1 ನಲ್ಲಿರುವಂತಿದ್ದರೆ 1 ನ್ನು S ನಿಂದ T ಗೆ ವ್ಯಾಖಿಸಿರುವ ಒಂದು ಚಿತ್ರಣ ಅಥವಾ ಉತ್ಪನ್ನವೆಂದು ಕರೆಯುತ್ತೇವೆ ; ಮತ್ತು 1:5 T ಎಂದು ಬರೆಯುತ್ತೇವೆ. ಇದರಿಂದ 9 ನಲ್ಲಿರುವ ಪ್ರತಿಯೊಂದು S ಗೂ T ಯಲ್ಲಿ ಒಂದು ನಿರ್ದಿಷ್ಟವಾದ ಧಾತು 1 ಅನ್ವಯವಾಗಿರುತ್ತದೆ. ಉದಾಹರಣೆ : S={1, 2, 3, 4) ಮತ್ತು T={a, b, C, d} ಆಗಿರಲಿ. ಈಗ f={(1, a), (2, a), (3, b), (4, c)) wow Sod T ಒಂದು ಉತ್ಪನ್ನ. ಇಲ್ಲಿ S ನ ಪ್ರತಿಯೊಂದು ಧಾತುವಿಗೂ 7 ಯಲ್ಲಿ ಒಂದು ಧಾತು 1:S→T ಯನ್ನು S ನಿಂದ 7 ಗೆ ವ್ಯಾಖ್ಯಿಸಿರುವ ಒಂದು ಒಳ ಚಿತ್ರಣ (ಇಂಜೆಕ್ಷನ್) ಎಂದು ಹೇಳುತ್ತೇವೆ. ecades: 1. N=(0, 1, 2, 3, ...) N={1, 2, 3, ...} ಆಗಿದ್ದು f(7) = 2n + 3 ಆಗುವಂತಿದ್ದರೆ 1: N N' ಎಂಬುದು N ನಿಂದ N ವ್ಯಾಖ್ಯಿಸಿರುವ ಒಂದು ಒಳಚಿತ್ರಣ. ಏಕೆಂದರೆ 271+3=22+3 ಆಗಿದ್ದರೆ ಆಗ 1=2 ಎಂಬುದು ಸ್ಪಷ್ಟ 2.1: S→T ಒಂದು ಮೇಲ್ವಿತ್ರಣವೂ ಒಂದು ಒಳಚಿತ್ರಣವೂ ಆಗಿದ್ದರೆ ಅದನ್ನು S ನಿಂದ 7 ಗೆ ವ್ಯಾಖಿಸಿರುವ ಒಂದು ಚಿತ್ರಣವೆಂದು ಕರೆಯುತ್ತೇವೆ. ಉದಾಹರಣೆ : 1E = {0, 2, 4, 6......) ಮತ್ತು F= {1, 3, 5, 7....} ಆಗಿದ್ದರೆ ಆಗ f(s) = s+1, S೬ E ಎಂಬುದು E ಯಿಂದ F ಗೆ ವ್ಯಾಖ್ಯಿಸಿರುವ ಒಂದು ಚಿತ್ರಣ. ಈಗ ೯ ನಲ್ಲಿರುವ ಪ್ರತಿಯೊಂದು ಧಾತುವೂ E ಯಲ್ಲಿರುವ ಒಂದೇ ಒಂದು ಧಾತುವಿನ ಬಿಂಬವಾಗಿರುತ್ತದೆ. ಹೀಗೆ E→F ಒಂದು ಚಿತ್ರಣವಾದರೆ F ನಲ್ಲಿರುವ ಪ್ರತಿಯೊಂದು ಧಾತುವಿಗೂ Eಯಲ್ಲಿರುವ ಒಂದೇ ಒಂದು ಧಾತು ಅನ್ವಯವಾಗಿರುತ್ತದೆ. ಆದ್ದರಿಂದ ಈ ಅನ್ವಯ ೯ ನಿಂದ E ಗೆ ಒಂದು ಚಿತ್ರಣವನ್ನು ನಿರ್ಮಿಸುತ್ತದೆ. ಇದನ್ನು ' ನ ವ್ಯವನ್ನುತ್ತೇವೆ ಮತ್ತು 1-1 ಎಂದು ಬರೆಯುತ್ತೇನೆ. ಚಿತ್ರಣವನ್ನು 1-1(s) = s1, "SCF ಎಂದು ವ್ಯಾಖ್ಯಿಸಬಹುದು. ಈಗ 1-1: F→E ಒಂದು ಚಿತ್ರಣ. ಈ ಉದಾಹರಣೆಯಲ್ಲಿ 1-1:F→E ವ್ಯಾಖ್ಯಿಸಿದರೆ S Sಒಂದು ಚಿತ್ರಣ. ಇದಕ್ಕೆ S ನ ಸರ್ವಸಮತ್ವ ಚಿತ್ರಣವೆಂದು 2. S ಒಂದು ಗಣವಾಗಿದ್ದರೆ : S+S ನ್ನು (S)=S, S S ಎಂದು ಹೆಸರು. ಚಿತ್ರಣಗಳ ಸಂಯೋಜನೆ : f: AS ಮತ್ತು g: S→T ಗಳು ಎರಡು ಸಂವಾದಿಯಾಗಿದೆ. ಈ ಸಂವಾದಿತ್ವವನ್ನು ಚಿತ್ರ 5 ರಲ್ಲಿ ತೋರಿಸಿದೆ. ಇದನ್ನು ಚಿತ್ರಣಗಳಾಗಿರಲಿ. ಈಗ 1 6 R ಆಗಿದ್ದರೆ f(r) ಎನ್ನುವುದು S ನಲ್ಲಿರುವ ಒಂದು ಸಮೀಕರಣಗಳ ರೂಪದಲ್ಲಿ ಮುಂದೆ ಕೊಟ್ಟಿರುವ ಹಾಗೆ ತೋರಿಸುವುದು a. f(1) a, f(2) =a, f(3)-b ಮತ್ತು 1(4) = C. T ಯಲ್ಲಿರುವ ೩ ಯು 1 ಉತ್ಪನ್ನ ಅಥವಾ ಚಿತ್ರಣದಲ್ಲಿ S ನಲ್ಲಿರುವ 1ರ ಮತ್ತು 2ರ ಬಿಂಬ; b ಯು 3ರ ಬಿಂಬ; C ಯು 4ರ ಬಿಂಬ. ಹೀಗೆ ಉತ್ಪನ್ನಗಳಲ್ಲಿ S 51 ಚಿತ್ರ 5 3 ನಲ್ಲಿರುವ ಎರಡು ಅಥವಾ ಹೆಚ್ಚು ಧಾತುಗಳಿಗೂ T ಯಲ್ಲಿ ಒಂದೇ ಬಿಂಬವಿರಬಹುದು. ಆದರೆ T ಯಲ್ಲಿರುವ d ಯು S ನಲ್ಲಿರುವ ಯಾವ ಧಾತುವಿನೊಂದಿಗೂ ಅನ್ವಯವಾಗುವುದಿಲ್ಲ. ಆದ್ದರಿಂದ T ಯಲ್ಲಿರುವ ಧಾತುಗಳ f ಬಿಂಬಗಳಿಂದ ಏರ್ಪಡುವ ಗಣ {a, b, c} ಯು T ಯನ್ನೆಲ್ಲ ಆಕ್ರಮಿಸುವುದಿಲ್ಲ; ಅದರ ಒಂದು ಸಮುಚಿತ (ಪ್ರಾಪರ್) ಉಪಗಣ ಮಾತ್ರ ಇದನ್ನು 1 (S) ಅಥವಾ (f) [ಬಿಂಬ (1)] ಎಂದು ಕರೆಯುತ್ತೇವೆ. Sನಲ್ಲಿರುವ ಪ್ರತಿಯೊಂದು ಗಣ S ನೊಂದಿಗೆ ಅನ್ವಯವಾಗಿರುವ f(s) ಎಂಬ Tಯ ಧಾತುವನ್ನು 1 ಉತ್ಪನ್ನ S ಧಾತುವಿಗೆ 7 ಯಲ್ಲಿ ಪಡೆಯುವ ಮೌಲ್ಯವೆಂದು ಹೆಸರು. ಇಲ್ಲಿ Sನ್ನು ನ (ವ್ಯಾಖ್ಯೆಯ) ಪ್ರಾಂತ (ಡೊಮೇನ್) ಎಂದೂ m (hನ್ನುನ (ಮೌಲ್ಯಗಳ) ವ್ಯಾಪ್ತಿ (ರೇಂಜ್) ಎಂದೂ ಕರೆಯುತ್ತೇವೆ. f ಮೇಲ್ವಿತ್ರಣಗಳು, ಒಳಚಿತ್ರಣಗಳು ಮತ್ತು ಚಿತ್ರಣಗಳು. 1f(S) = T ಆಗಿದ್ದರೆ # ನ್ನು S ನಿಂದ T ಗೆ ವ್ಯಾಪ್ತಿಸಿರುವ ಒಂದು ಮೇಲ್ವಿತ್ರಣ (ಸರ್ಜೆಕ್ಷನ್) ಎಂದು ಹೇಳುತ್ತೇವೆ. ಉದಾಹರಣೆ : Z= {..., -2, -1, 0, 1,2... ಪೂರ್ಣಾಂಕಗಳ ಗಣವೂ z={0, 12, 22, 32, } = {0, 1, 4, 9..... wo ಪೂರ್ಣಾಂಕ ವರ್ಗಸಂಖ್ಯೆಗಳ ಗಣವೂ ಆಗಿದ್ದರೆ f{n} =p2 ಎಂದು ವ್ಯಾಖ್ಯಿಸೋಣ. ಈಗ 1:2 ವ್ಯಾಖ್ಯಿಸುವ ಒಂದು ಮೇಲ್ವಿತ್ರಣ. 7 ನ ಎಲ್ಲ ಧಾತು 7 ಗಳಿಗೂ Z' ಎಂಬುದು Z ನಿಂದ Z' ಗೆ 21:S→T ಎಂಬ ಉತ್ಪನ್ನದಲ್ಲಿ s1s2 ಗಳು Sನ ಧಾತುಗಳಾದಾಗಲೆಲ್ಲ f(s1)f(s2) ಆಗಿದ್ದರೆ ಎಂದರೆ f(s) = f(s) ಆದಾಗಲೆಲ್ಲ s1=s' ಆಗುವಂತಿದ್ದರೆ ಧಾತು S; ಎಂದರೆ f{r} =s, ಈಗ gs), T ಯ ಒಂದು ಧಾತು ಎಂದರೆ gs) =t. edo s=f(r). dood g(f(r))=t. ad (f) (r) =t ಎಂದು ಬರೆಯುತ್ತೇವೆ. ಹೀಗೆ R ನಲ್ಲಿರುವ ಪ್ರತಿ 1 ಗೂ T ಯಲ್ಲಿರುವ ಒಂದು ಧಾತುವನ್ನು gf ಅನ್ವಯಿಸುತ್ತದೆ. ಆದ್ದರಿಂದ gf: ATಯು P ನಿಂದ Tಗೆ ವ್ಯಾಖಿಸಿರುವ ಒಂದು ಚಿತ್ರಣ. ಇದಕ್ಕೆ 1 ಮತ್ತು 9 ಗಳ ಸಂಯೋಜನೆ ಎಂದು ಹೆಸರು. 1 ಮತ್ತು g ಗಳೆರಡೂ ಚಿತ್ರಣಗಳಾಗಿದ್ದರೆ fg ಸಹ ಒಂದು ಚಿತ್ರಣವೇ. ಈಗ 1 -1 ಮತ್ತು 3 -1 ಗಳು 1, gಗಳ ವ್ಯಸ್ತಗಳಾದರೆ (gf-1 =g1 1-1 ಎಂದಾಗುತ್ತದೆ. ವ್ಯಸ್ತ ಬಿಂಬಗಳು (ಇನ್ವರ್ಸ್ ಇಮೇಜಸ್) : f: ST ಒಂದು ಚಿತ್ರಣವಾಗಿರಲಿ. ಈಗ P(T) ಮತ್ತು P(S) ಗಳು T ಮತ್ತು S ನ ಘಾತಗಣಗಳಾದರೆ PT) ಯಿಂದ P(S) ಗೆ f ನ ಮೂಲಕ ಒಂದು ವ್ಯಸ್ತಚಿತ್ರಣವನ್ನು ಹೀಗೆ ವ್ಯಾಖ್ಯಿಸುತ್ತೇವೆ: B EP(7) ಆಗಿದ್ದರೆ ಆಗ A (s eSf(s) EB). A co P(S) ನಲ್ಲಿರುವ ಒಂದು ನಿರ್ದಿಷ್ಟವಾದ ಧಾತು. ಇದನ್ನು f-1(B) ಎಂದು ನಿರೂಪಿಸುತ್ತೇವೆ. +1 ಎಂಬದು P(T) ಯಿಂದ P(S) ಗೆ ವ್ಯಾಖ್ಯಿಸುವ ಒಂದು ಚಿತ್ರಣ. ಇದನ್ನು f ನ ವ್ಯಸ್ತ ಎಂದು ಕರೆಯುವುದೇ ವಾಡಿಕೆ. 1-1(B) ಯನ್ನು 1 ಚಿತ್ರಣದಲ್ಲಿ B ಯ ವ್ಯಸ್ತಬಿಂಬವೆಂದು ಕರೆಯುತ್ತೇವೆ. ವ್ಯಸ್ತಚಿತ್ರಣ ಮತ್ತು ಬಿಂಬಗಳಿಗೆ ಸಂಬಂಧಿಸಿದ ಕೆಲವು ಪ್ರಮೇಯಗಳನ್ನು ಮುಂದೆ ಬರೆದಿದೆ: 1 B CT endo en f(f-1 (B)) CB 21: S→T ಒಂದು ಮೇಲ್ವಿತ್ರಣವಾದರರೆ ಆಗ 1 (1-1 (B) =B 3 Ac Sendo en Acf1(f(A)) 4 1 ಒಳ ಚಿತ್ರಣವಾಗಿದ್ದರೆ ಆಗ A=f1 (f(A)) 5 {B} ಎಂಬುದು T ಯ ಉಪಗಣಗಳ ಒಂದು ಸಮೂಹವಾಗಿದ್ದರೆ ಆಗ ಮತ್ತು [೫] ಸಾಂತ ಸಮೂಹವಾಗಿದ್ದರೆ ಆಗ ಗಣಗಳು ಮತ್ತು ಸಂಖ್ಯಾವ್ಯವಸ್ಥೆ : ಗಣಸಿದ್ಧಾಂತದ ತತ್ವಗಳನ್ನು ಸಂಖ್ಯೆಗಳ ವ್ಯಾಖ್ಯೆಗೆ ಮತ್ತು ಸಂಖ್ಯಾವ್ಯವಸ್ಥೆಯ ರಚನೆಗೆ ಹೇಗೆ ಬಳಸಿಕೆ ಎಂದಿದ್ದಾರೆಂದು ಇನ್ನು ನೋಡೋಣ. ಈ ದಿಶೆಯಲ್ಲಿ ಮೊದಲ ಹೆಜ್ಜೆ ಇಟ್ಟವ ಕ್ಯಾಂಟರ್, ನಮಗೆ ಬಲು ಪರಿಚಿತವಾಗಿರುವ 1, 2, 3.... ಮುಂತಾದ ನೈಸರ್ಗಿಕ ಸಂಖ್ಯೆಗಳನ್ನೂ ಅವುಗಳ<noinclude></noinclude> m448mu3mezcebb77dr5kd7rb72ryewi ಪುಟ:Mysore-University-Encyclopaedia-Vol-6-Part-1.pdf/೩೪ 104 118256 313705 2026-04-30T15:03:31Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೪. ಗಣಜಿಲೆ- ಗಣಪತಿ ನೇರವಾಗಿ ದಾಖಲಿಸಬಲ್ಲ, ಗಣಕಗಳಿಂದ ಹಿಂಪಡೆಯಬಲ್ಲ ಯಂತ್ರಾಂಶ ಸೌಲಭ್ಯಗಳೂ ಈಗ ದೊರೆಯುತ್ತಿವೆ. ಡಿಜಿಟಲ್ ಕ್ಯಾಮೆರಾಗಳು ಇಂದು ಸರ್ವವ್ಯಾಪಿಯಾಗಿ ಬಳಕೆಗೆ ಬಂದಿವೆ; ಚಿತ್ರಗಳ ಸಂಸ್ಕರಣೆ ಹಾಗೂ ಮು... 313705 proofread-page text/x-wiki <noinclude><pagequality level="1" user="Pragathi. BH" /></noinclude>೩೪. ಗಣಜಿಲೆ- ಗಣಪತಿ ನೇರವಾಗಿ ದಾಖಲಿಸಬಲ್ಲ, ಗಣಕಗಳಿಂದ ಹಿಂಪಡೆಯಬಲ್ಲ ಯಂತ್ರಾಂಶ ಸೌಲಭ್ಯಗಳೂ ಈಗ ದೊರೆಯುತ್ತಿವೆ. ಡಿಜಿಟಲ್ ಕ್ಯಾಮೆರಾಗಳು ಇಂದು ಸರ್ವವ್ಯಾಪಿಯಾಗಿ ಬಳಕೆಗೆ ಬಂದಿವೆ; ಚಿತ್ರಗಳ ಸಂಸ್ಕರಣೆ ಹಾಗೂ ಮುದ್ರಣಗಳು ಗಣಕೀಕೃತಗೊಂಡಿವೆ. ಒಟ್ಟಿನಲ್ಲಿ ಗಣಕಗಳ ಈ ಶತಮಾನದಲ್ಲಿ ಗಣಕ ಯಂತ್ರಾಂಶಗಳಲ್ಲಿ ಅಪೂರ್ವ ಸಾಧನೆಗಳಾಗುತ್ತಿವೆ. ಅನೇಕ ಬಗೆಯ ಕ್ರೀಡಾಸಾಧನಗಳು, ಬೇರೆ ಬೇರೆ ಸಾಧನಗಳು ಗಣಕದ ಜೊತೆಯಲ್ಲಿ ಬಳಕೆಗೆ ಬರುತ್ತಿವೆ. ಈಗ ಗುಳದ ಗಾತ್ರವೂ ಅಂಗೈ ಅಗಲಕ್ಕೆ ಹತ್ತದೆ. ಬೇರೆ ಬೇರೆ ಹೆಸರುಗಳಲ್ಲಿ ಅವು ಪ್ರವೇಶಿಸುತ್ತಿವೆ. ಲ್ಯಾಪ್‌ಟಾಪ್ ಎಲ್ಲೆಂದರಲ್ಲಿ ಒಯ್ಯಬಲ್ಲ ಗಣಕವಾಗಿದೆ. ಇವುಗಳ ಸಾಮರ್ಥ್ಯ ಯಾವುದೇ ಗಣಕದ ಸಾಮರ್ಥ್ಯದಂತೆಯೇ ಇರುತ್ತದೆ. ಬೇರೆ ಬಗೆಯ ಗಣಕಗಳೆಂದರೆ ನೋಟ್‌ಬುಕ್ (ಪುಸ್ತಕಗಾತ್ರದ ಗಣಕ) ಮತ್ತು ಕಿರುಗಣಕ ಅಥವಾ ನೆಟ್‌ಬುಕ್‌ಗಳು. ನೆಟ್‌ಬುಕ್ ಪ್ರೌಢಶಾಲಾ ವಿದ್ಯಾರ್ಥಿಗಳು ಬಳಸುವ ನೋಟ್‌ಪುಸ್ತಕದ ಗಾತ್ರದಲ್ಲಿರುತ್ತದೆ. ಇದರಲ್ಲಿ ಸಿಡಿ ಮತ್ತು ಡಿವಿಡಿ ಮುದ್ರಿಕೆಯ ಚಾಲಕ ಇರುವುದಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಯವುದೇ ಗಣಕದಂತೆ ಕಾರ್ಯ ನಿರ್ವಹಿಸಬಲ್ಲುದು. ಅಗತ್ಯವೆನಿಸಿದರೆ ಹೊರಗಡೆಯಿಂದ ಸಿಡಿ/ಡಿವಿಡಿ ಚಾಲಕವನ್ನು ಇದಕ್ಕೆ ಜೋಡಿಸಿಕೊಳ್ಳಲು ಅವಕಾಶವಿರುತ್ತದೆ. ಗಣದಂತೆಯೇ ಕಾರ್ಯ ನಿರ್ವಹಿಸಬಲ್ಲ ಮೊಬೈಲ್ ದೂರವಾಣಿ ಸಾಧನಗಳು ಈಗ ಹೇರಳವಾಗಿ ಲಭ್ಯವಿದೆ. ಆದರೆ ಇದು ದೂರವಾಣಿ ಮತ್ತು ಅಂತರಜಾಲ ವೀಕ್ಷಣೆ ಮತ್ತು ಕೆಲವು ಪದಸಂಸ್ಕಾರಕ ಕಾರ್ಯಗಳಿಗೆ ಮಾತ್ರ ಒದಗಿಬರುತ್ತವೆ. ಇವನ್ನು ಟ್ಯಾಬ್ಲೆಟ್( ಅಂಗೈ ಗಣಕ), ಸ್ಟೇಟ್( ಹಲಗೆ ಗಣಕ) ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ. ಈಗೀಗ ಮೊಬೈಲ್ ದೂರವಾಣಿ ಮತ್ತು ಸಂಪೂರ್ಣ ಸಾಮರ್ಥ್ಯದ ಗಣಕ ಎರಡೂ ಒಟ್ಟಿಗೆ ದೊರೆಯುವ ಸಾಧನಗಳೂ ಬರಲಾರಂಭಿಸಿವೆ. ವಿಂಡೋಸ್-8 ಆವೃತ್ತಿ ಇಂತಹ ಗಣಕಗಳ ಮೊದಲ ಆವೃತ್ತಿಯನ್ನು ಹೊರತರಲು ಪ್ರೇರಣೆಯನ್ನು ನೀಡಿದೆ. ಒಟ್ಟಾರೆ ಒಂದು ಜೇಬಲ್ಲಿರಿಸಿ ಕೊಳ್ಳಬಹುದಾದ ಅಥವಾ ಅಂಗೈಯಲ್ಲಿ ಇರಿಸಿಕೊಳ್ಳಬಹುದಾದ ಸಾಧನಗಳು ನಮ್ಮ ಸಂವಹನ ಮತ್ತು ಗಣಕಗಳ ಎಲ್ಲ ಅಗತ್ಯಗಳನ್ನೂ ಪೂರೈಸಿಕೊಡುತ್ತವೆ ಎಂದು ಹೇಳಬಹುದಾಗಿದೆ. (ವಿ.ಎಸ್.ಎನ್.) ಗಣಜಿಲೆ : ಆರೋಗ್ಯ ಏರುಪೇರಾಗದೆ, ತಂಡ ತಂಡಗಳಲ್ಲಿ ದದ್ದುಗಳೇಳುವ ಕೂರಾದ ಒಂದು ಅಂಟು ರೋಗ (ಚಿಕನ್ ಪಾಕ್ಸ್). ಇದನ್ನು ಕೊಟ್ಟೆ, ನೀರು ಕೊಟ್ಟೆ ಚಿಕ್ಕಮ್ಮ, ಸೀತಾಳ ಸಿಡುಬು ಎಂದು ಸಹ ಕರೆಯುತ್ತಾರೆ. ಸಿಡುಬಿನ ಹಾಗೆ ದದ್ದುಗಳು ಏಳುವುದನ್ನು ಬಿಟ್ಟರೆ ಸಿಡುಬಿಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಒಂದು ಊರು, ಕೇರಿಯಲ್ಲಿ ಗಣಜಿಲೆ ತಲೆಹಾಕಿದರೆ ಸಣ್ಣ ಸಾಂಕ್ರಾಮಿಕದ ಹಾಗೆ ಅದು ಅಲ್ಲೆಲ್ಲ ಹರಡುತ್ತದೆ. ನಗರದಲ್ಲಿ ನೆಲೆಸಿದರೆ ಒಂದೊಂದು ಕಡೆ ಒಮ್ಮೊಮ್ಮೆ ತಲೆ ಹಾಕುತ್ತ ವರ್ಷವಿಡೀ ಉಳಿದಿರುತ್ತದೆ. 2-6 ವರ್ಷದ ಮಕ್ಕಳಿಗೆ ಅಂಟುವುದು ಸಾಮಾನ್ಯವಾದರೂ ಎಳೆಗೂಸುಗಳೂ ಇದಕ್ಕೆ ಹೊರತಲ್ಲ. ಹಸುಗೂಸಿನ ಮೊದಲ ಆರು ತಿಂಗಳ ತನಕ ಅದನ್ನು ತಾಯಿಯಲ್ಲಿರುವ ರೋಗ ತಡೆವ ಬಲವಿರುವ ಪ್ರತಿವಸ್ತು (ಆಂಟಿಬಾಡಿ) ರಕ್ಷಿಸುತ್ತದೆ. ಎಳೆಯದರಲ್ಲಿ ಇದರ ಕಾಟ ತಪ್ಪಿಸಿಕೊಂಡು ಬೆಳೆದ ದೊಡ್ಡವರಿಗೆ ರೋಗ ತಾಕಿದರೆ ಅದರ ಪರಿಣಾಮ ಜೋರಾಗಿರುತ್ತದೆ. ಒಂದು ಬಾರಿ ಗಣಜಿಲೆ ತಾಕಿದರೆ ಸಾಮಾನ್ಯವಾಗಿ ಸಾಯುವ ತನಕ ಮತ್ತೆ ಇದರ ತೊಂದರೆ ಇರುವುದಿಲ್ಲ. ಗಣಜಿಲೆ ರೋಗಾಣು ಮೂಗು ಗಂಟಲುಗಳ ಮೂಲಕ ಮೈಯಲ್ಲೆಲ್ಲ ಹರಡಿಕೊಳ್ಳುವುದು, ರೋಗದ 14-16 ದಿವಸಗಳಲ್ಲಿ ರೋಗ ತಲೆದೋರುತ್ತದೆ. ಅದರಲ್ಲೂ ಚಟುವಟಿಕೆಯಿಂದ ಆಡುತ್ತಿರುವ ಮಕ್ಕಳಲ್ಲಿ ತುಸು ಜ್ವರ ಬಂದಿದ್ದೂ ಗೊತ್ತಾಗದೆ ಮೊದಲು ದದ್ದುಗಳು ಏಳುವುದರಿಂದ ಬೇನೆ ಗೊತ್ತಾಗುತ್ತದೆ. ಜ್ವರ 2000. ಮೇಲೇರದು. ಕೆಲವು ವೇಳೆ ಮಕ್ಕಳಲ್ಲಿ ವಾಂತಿ, ಸೆಳವು, ನಿರುಾರಗಳೊಂದಿಗೆ ಗಣಜಿಲೆ ಕಾಲಿಡಬಹುದು. ದೊಡ್ಡವರಿಗೆ ಬಂದರೆ ತಲೆನೋವು, ಚಳಿ, ಮೈಕಾಲು ನೋವು, ತುಸು ಬೆನ್ನು ನೋವು, ಪೂರಾ ಜ್ವರ ಹೆಚ್ಚಿ ಮಲಗಿಸುತ್ತದೆ. ಮುಂದೆ ನ್ಯೂಮೋನಿಯ ಆದರೆ ಅಪಾಯಕರ. ಕೆಲವರಂತೂ 2-3 ದಿವಸಗಳಲ್ಲೇ ಸಾಯುತ್ತಾರೆ. ಮುಂಡದ ಮೇಲೆದ್ದ ದದ್ದುಗಳು ಮುಖ, ನೆತ್ತಿ, ತೋಳು, ತೊಡೆಗಳಿಗೆ ಹರಡುತ್ತವೆ. ಕೈಕಾಲುಗಳಿಗಿಂತ ಮುಂಡದ ಮೇಲೂ ಅವಯವಗಳ ಕೊನೆಗಳಿಗಿಂತ ಬುಡ ಭಾಗಳಲ್ಲೂ ದಡ್ಡುಗಳು ಹಾರುತ್ತವೆ. ಬೇರೆ ಡೆ ಎಷ್ಟೇ ಜೋರಾಗಿದ್ದರೂ ಅಂಗೈ, ಅಂಗಾಲುಗಳಲ್ಲಿ ದದ್ದುಗಳೇಳವು, ಗುಳ್ಳೆಗಳು ಒಂದುಗೂಡವು, ದದ್ದುಗಳು ಏಳುತ್ತಿರುವ ತನಕ ಜ್ವರ ಇದ್ದೇ ಇರುವುದು. ದುಂಡಾಗಿಯೋ ಇಲ್ಲವೇ ಚುಕ್ಕಿಯಾಗಿಯೋ ಇದ್ದ ವಸ್ತುಗಳು ಕೆಲವು ತಾಸುಗಳಲ್ಲಿ ಗುಳ್ಳೆಗಳಾಗುತ್ತವೆ. ಗುಳ್ಳೆಗಳಲ್ಲಿ ಮೊದಲು ತಿಸಿದ್ದು ಆಮೇಲೆ ಸಣ್ಣಮರಿಗಳನ್ನು ಚರ್ಮದ ಮೇಲಿಟ್ಟ ಹಾಗೆ ತೋರುವುವು. ಒಂದೆರಡು ದಿವಸಗಳಲ್ಲಿ ಗುಳ್ಳೆಗಳಲ್ಲಿನ ನೀರು ಹಿಂಡಿದಂತಾಗಿ ಒಡೆದುಕೊಂಡು ಸಣ್ಣ ತೆಳುಸಿಪ್ಪೆ ಉಳಿಯುತ್ತದೆ. ಇದೂ ಒಣಗುತ್ತ ಬಿದ್ದು ಹೋಗುವುದು. ಇದರಿಂದ ಬೇರೆಯವರಿಗೆ ಸೋಂಕು ಅಂಟದು. ಗಣಜಿಲೆ ದದ್ದುಗಳೂ ಗುಳ್ಳೆ ಸಿಪ್ಪೆಗಳೂ ಅಲ್ಲಲ್ಲಿರುತ್ತವೆ. ದದ್ದುಗಳಲ್ಲಿ ನವೆ, ಕೆರೆತ ಹೆಚ್ಚು. ಅವನ್ನು ಕೆರೆದುಕೊಂಡರೆ ಮಾತ್ರ ಕೀವುಗೂಡಿ ಮುಂದೆ ಕಲೆ ಉಳಿವುದು. ರೋಗಿಯಲ್ಲಿ ದದ್ದುಗಳು ಅಲ್ಲಿ ಇಲ್ಲಿ ಒಂದೊಂದಿರಬಹುದು. ಇಲ್ಲವೇ ನೂರಾರಿರಬಹುದು. ಬಹುಮಟ್ಟಿಗೆ ಗಣಜಿಲೆ ತೊಂದರೆ ಕೊಡುವ ರೋಗವಲ್ಲ. ಆ ಮೇಲಿನ ತೊಡಕು ಗಳೂ ಅಷ್ಟಕಷ್ಟೆ. ಗಣಜಿಲೆಗೂ ಉಡಿತದ್ದಿಗೂ (ಪಿಂಗಲ್ಸ್, ಹರ್ಪಿಸ್) ನಿಕಟ ಸಂಬಂಧ ಇರುವುದು ಬಹುಕಾಲದಿಂದ ಗೊತ್ತಿತ್ತು. ಇವೆರಡು ಬೇನೆಗಳಿಗೂ ಒಂದೇ ವೈರಸ್ ಕಾರಣ ಎನ್ನುವುದರಲ್ಲಿ ಈಗ ಅನುಮಾನವಿಲ್ಲ. ಏಕೆಂದರೆ ಉಡಿತದ್ದಿನ ವಿಷಕಣವನ್ನು ಅದಕ್ಕೀಡಾಗುವ ಮಕ್ಕಳಿಗೆ ಚುಚ್ಚಿದರೆ ಗಣಜಿಲೆ ಏಳುವುದಲ್ಲದೆ ಬೇರೆ ಮಕ್ಕಳಲ್ಲೂ ಅದೇ ರೋಗವನ್ನು ಉಂಟುಮಾಡುತ್ತದೆ, ಉಡಿತದ್ದು ಗಾtತು ಅclodriach ಹರಡದು. ಇಷ್ಟಾದರೂ ಉಡಿತದ್ದು ದೊಡ್ಡವರ ಕಾಯಿಲೆ, ಗಣಜಿಲೆ ಕೂಸುಗಳ ಬೇನೆ. ದೊಡ್ಡವರಲ್ಲಿನ ಉಡಿತದ್ದು ಮಕ್ಕಳಿಗೆ ತಾಕಿದರೆ ಗಣಜಿಲೆಯಾಗಿ ಮೈದೋರುವುದು. ಗಣಜಿಲೆ ಅಂಟುರೋಗವಾಗಿ ಶಾಲೆಗಳಲ್ಲಿ ಬಲು ಬೇಗ ಹರಡುವುದು. ರೋಗಿಯಿಂದ ನೇರವಾಗಿಯೂ ಸೀನು, ಕಫ, ಉಗುಳು ಮೂಲಕವೂ ಬಟ್ಟೆಬರೆಗಳ ಮೂಲಕವೂ ಸುಲಭವಾಗಿ ಅಂಟುತ್ತದೆ. ದದ್ದುಗಳು ಏಳುವ 24 ತಾಸುಗಳ ಮೊದಲೇ ರೋಗಿ ಇತರರಿಗೆ ಸೋಂಕು ಅಂಟಿಸಬಹುದು. ಗಣಜಿಲೆಗೆ ಯಾವ ಲಸಿಕೆ ಮದ್ದೂ ಇಲ್ಲ. ಗಣಜಿಲೆ ರೋಗಿಯ ಬಳಿ ಇದ್ದವರನ್ನು 20 ದಿವಸಗಳಾದರೂ ಬೇರೆ ಇರಿಸಿ ನೋಡಬೇಕು. ಹಾಗೇ ಶಾಲಾಮಕ್ಕಳೂ 20 ದಿವಸಗಳ ತನಕ ಶಾಲೆಗೆ ಹೋಗಬಾರದು. (ಡಿ.ಎಸ್.ಎಸ್.ವಿ.ಎನ್.ಕೆ) ಗಣತಂತ್ರ: ನೌಗಾಂಗಿನಿಂದ ಪ್ರಕಟವಾಗುವ ಅಸ್ಸಾಮಿ ವಾರಪತ್ರಿಕೆ. 1962ರಲ್ಲಿ ಪ್ರಾರಂಭವಾಯಿತು. ಸಂಪಾದಕ ಪೂರ್ಣಚಂದ್ರ ಶರ್ಮಾ, ಎನ್.ಸಿ.ಶರ್ಮಾ ಮತ್ತು ಇತರರು ಮಾಲೀಕರು. ಗಣತಂತ್ರ ಮುದ್ರಣಾಲಯದಲ್ಲಿ ಮುದ್ರಿತವಾಗುತ್ತದೆ. ಜಿತೇಂದ್ರ ಶರ್ಮಾ ಪ್ರಕಾಶಕ. ಸುದ್ದಿ ಮತ್ತು ಪ್ರಚಲಿತ ವಿಚಾರಗಳನ್ನು ಪ್ರಕಟಿಸುತ್ತಿರುವ ಈ ಪತ್ರಿಕೆಯ ಪ್ರಸಾರ 12,948 (1969), ಬಿಡಿ ಪ್ರತಿಯ ಬೆಲೆ 25 ಪೈಸೆ. (ಕೆ.ಆರ್.ಡಿ) ಗಣದಾಸಿ ವೀರಣ್ಣ : ಸು.1160. ಶಿವಶರಣ ಹಾಗೂ ವಚನಕಾರ. ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ ಮೊದಲಾದ ಮಹಾಶರಣಶರಣೆಯರ ಸಮಕಾಲೀನ. ಪಾಲ್ಕುರಿಕೆ ಸೋಮನಾಥನ (ಸು.1299) 'ಸಹಸ್ರಗಣನಾಮ'ದಲ್ಲಿ ಈತನ ಹೆಸರು ಉಲ್ಲೇಖಿತವಾಗಿರುವುದರಿಂದ ಅಮರಗಣದಲ್ಲಿ ಪೂಜ್ಯಸ್ಥಾನವನ್ನು ಪಡೆದುಕೊಂಡಿದ ನೆಂದು ತಿಳಿಯುತ್ತದೆ. ಈತ ಹಲವಾರು ವಚನಗಳನ್ನು ಬರೆದಿದ್ದಾನೆ. ನಮ್ಮ ಶಾಂತ ಕೂಡಲಸಂಗಮದೇವ ಎಂಬುದು ಈತನ ವಚನಗಳ ಅಂಕಿತ. ಇವನ ವಚನಗಳಲ್ಲಿ ಆಳವಾದ ಚಿಂತನೆ ಹಾಗೂ ಅನುಭವ ಘನೀಭೂತವಾಗಿದೆ. 'ಗಾಳಿಯಿಲ್ಲದ ದೀಪದಂತೆ' ಈತನ ವಚನಗಳು ಅರ್ಥಶ್ರೀಮಂತಿಕೆಯಿಂದ ಸದಾ ಪ್ರಜ್ವಲಿಸುತ್ತವೆ. ಭಾವದೃಢತೆ ವಚನಗಳಲ್ಲಿ ವ್ಯಕ್ತವಾಗಿ ಈತನ ವ್ಯಕ್ತಿತ್ವಕ್ಕೆ ಸ್ಪಷ್ಟವಾದ ನಿಲುವನ್ನು ಕೊಡುತ್ತದೆ. (ಸಿ.ಕೆ.ಎನ್.) ಗಣಪತಿ : ಶಿವ, ವಿಷ್ಣು ಮುಂತಾದ ದೇವತೆಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವತೆ. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ- ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪೂಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ; ಮಿಕ್ಕ ದೇವತಾ ಕಾರ್ಯಗಳನ್ನು ಮಾಡುವಾಗಲೂ ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ಗಣಪತಿಗೆ ಮೀಸಲು. ಗಣಪತಿಗೆ ಸಿದ್ಧಿವಿನಾಯಕ, ಗಣೇಶ, ಗಜಮುಖ, ಏಕದಂತ, ವಕ್ರತುಂಡ, ಲಂಬೋದರ, ಹೇರಂಬ, ಮೂಷಕವಾಹನ ಮುಂತಾದ ಹೆಸರುಗಳೂ ಇವೆ. ಈ ಒಂದೊಂದು ಹೆಸರೂ ಗಣಪತಿಯ ಒಂದೊಂದು ಗುಣಲಕ್ಷಣವನ್ನು ಸೂಚಿಸುತ್ತದೆ. ಕರ್ನಾಟಕವಷ್ಟೇ ಅಲ್ಲ, ಭಾರತದಲ್ಲೆಲ್ಲ ಊರ ಕೋಟೆಗಳಲ್ಲಿ, ಗಣಪತಿಯ ಮೂರ್ತಿಯನ್ನು ಇಂದೂ ನೋಡಬಹುದು. ಎಲ್ಲ ದೇವಾಲಯ ಗಳಲ್ಲೂ ಶಿವನ ಪರಿವಾರವರ್ಗದಲ್ಲಿ ಗಣಪತಿಯ ಮೂರ್ತಿಯಿದ್ದೇ ಇರುತ್ತದೆ. ಗಣಪತಿ ವಿಶಿಷ್ಟ ಜಾತಿಗಳ ದೇವತೆಯೆನಿಸದೆ ಹಿಂದೂ ಧರ್ಮವನ್ನು ನಂಬುವ ಎಲ್ಲ ಜಾತಿಪಂಥಗಳೂ ಸಮಾನವಾಗಿ ಪೂಜಿಸುವ ದೇವತೆಯಾಗಿ ಈಗಲೂ ಮಹಿಮೆ ಪಡೆದಿದ್ದಾನೆ. ಮಹಾಗಣಪತಿ, ಶಿರಸಿ (ಕೆ.ಕೆ.; ಬಿ.ಎಸ್.)<noinclude></noinclude> h403mrgx04pdosclxsqlyyj7ko4mvnj ಪುಟ:Mysore-University-Encyclopaedia-Vol-6-Part-1.pdf/೩೬ 104 118257 313707 2026-04-30T15:03:44Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 22 - ಗಣಪತಿಶಾಸ್ತ್ರೀ, ಟಿ. – ವ್ಯತ್ಯಾಸಗಳಿರುತ್ತಿದ್ದುವು. ಇವು ಬೇರೆ ಬೇರೆ ತಂತ್ರ ಆಗಮ ಗ್ರಂಥಗಳನ್ನು ಅವಲಂಭಿಸುತ್ತಿದ್ದುವು. ಆದರೂ ಆರೂ ಪಂಥದವರು ಪ್ರಪಂಚದ ಸೃಷ್ಟಿ, ಸ್ಥಿತಿ. ಸಂಹಾರಕ್ಕೆಲ್ಲ ಮೂಲಕಾರಣ ಗಣಪತಿಯೇ ಹ... 313707 proofread-page text/x-wiki <noinclude><pagequality level="1" user="Pragathi. BH" /></noinclude>22 - ಗಣಪತಿಶಾಸ್ತ್ರೀ, ಟಿ. – ವ್ಯತ್ಯಾಸಗಳಿರುತ್ತಿದ್ದುವು. ಇವು ಬೇರೆ ಬೇರೆ ತಂತ್ರ ಆಗಮ ಗ್ರಂಥಗಳನ್ನು ಅವಲಂಭಿಸುತ್ತಿದ್ದುವು. ಆದರೂ ಆರೂ ಪಂಥದವರು ಪ್ರಪಂಚದ ಸೃಷ್ಟಿ, ಸ್ಥಿತಿ. ಸಂಹಾರಕ್ಕೆಲ್ಲ ಮೂಲಕಾರಣ ಗಣಪತಿಯೇ ಹೊರೆತು ಶಿವನಲ್ಲವೆಂದು ನಂಬುತ್ತಿದ್ದರು. ಬ್ರಹ್ಮಾದಿಗಳೆಲ್ಲ ಗಣಪತಿಯ ಮಾಯೆಯ ಮೂಲಕ ಜನಿಸಿದವರೆಂದೇ ಅವರ ಹೇಳಿಕೆ. ಹೀಗೆ ಇವರು ವೇದಾಂತದ ಪರಮತತ್ತ್ವಕ್ಕೆ ಅಥವಾ ಪರಬ್ರಹ್ಮವಸ್ತುವಿಗೆ ಪ್ರತೀಕವಾಗಿಯೇ ಗಣಪತಿಯನ್ನು ಆರಾಧಿಸುತ್ತಿದ್ದರೆನ್ನಬಹುದು. ಶಂಕರಾಚಾರ್ಯರು ಇವರೆಲ್ಲರೊಡನೆ ವಾದಮಾಡಿ, ಜಯಿಸಿ ತಾವು ಪಂಚಾಯತನ-ದೇವತಾ ಪೂಜಾವಿಧಿಯ ನೂತನ ಉಪಕ್ರಮವನ್ನು ಆರಂಭಿಸಿ ಷಣ್ಮತಸ್ಥಾಪನಾ ಚಾರ್ಯರೆನಿಸಿದರೆಂದು ಶಂಕರವಿಜಯದಲ್ಲಿ ವರ್ಣಿಸಲಾಗಿದೆ. ಮೇಲೆ ಹೇಳಲಾದ ಪಂಥಗಳಲ್ಲಿ ಉಚ್ಛಿಷ್ಟ ಗಣಪತಿ ಪೂಜಾವಿಧಿ ಮಾತ್ರ ಅವೈದಿಕವಿದ್ದು ಸಿದ್ಧ ವಾಮಾಚಾರಕ್ಕೆ ಎಣಮಾಡಿಟ್ಟಿದಂತ ಕಾಣುತ್ತದೆ, ಉಚ್ಛಿಷ್ಟವೆಂದರೆ ಎಂಜಲು. ಎಂಜಲು, ಮಾಂಸ, ಮದ್ಯ, ಮೈಥುನ ಇತ್ಯಾದಿ ವಾಮಾಚಾರಗಳ ಅತಿರೇಕವನ್ನು ಈ ರಹಸ್ಯತಾಂತ್ರಿಕಪಂಥ ಸಾಧನೆಗಳಲ್ಲಿ ಕಾಣಬಹುದು. ಇವರು ಜಾತಿವ್ಯವಸ್ಥೆ, ವಿವಾಹನಿಯಮ ಮುಂತಾದುವನ್ನೆಲ್ಲ ಭಂಗಿಸಿ ಸಮಾಜಘಾತಕ ಪ್ರವೃತ್ತಿಯವರಾಗಿದ್ದಂತೆ ಸಾಹಿತ್ಯದಲ್ಲಿ ಅವರ ವರ್ಣನೆಗಳು ಬರುತ್ತವೆ. ಪುಣೆಯ ಬಳಿಯಲ್ಲಿರುವ ಚೆಂಚವಾಡದಲ್ಲಿ ಏಳು ತಲೆಗಳವರೆಗೆ ಒಂದು ಮನೆಯವರ ಮೇಲೆ ಗಣೇಶನ ಆವೇಶವಾಗಿ ಮನುಷ್ಯರೇ ಪೂಜೆಗೊಳ್ಳುತ್ತಿದ್ದ ಐತಿಹಾಸಿಕ ಉಲ್ಲೇಖ ಇಲ್ಲಿ ಸ್ಮರಣೀಯವಾಗಿವೆ. 1810ರಲ್ಲಿ ಏಳನೆಯ ತಲೆಯವ ಮಕ್ಕಳಿಲ್ಲದೆ ಸತ್ತಮೇಲೂ ಈಗಲೂ ಸಾನೇ ಅವನ ದಾಯರಿಗಳು ಈಗ ಅಲ್ಲಿ ಪಾರಾಗಿದ್ದಾರೆ, ಮೊದಲನೆಯ ಗಣೇಶಭಕ್ತನ ಹೆಸರು ಮೋರೋಭಾ, ಔರಂಗಜೇಬ್ ಕೂಡ ಈ ಮನೆತನಕ್ಕೆ ಎಂಟು ಹಳ್ಳಿಗಳ ಹತ್ತಿಯತ್ತಿದ್ದನೆನ್ನಲಾಗಿದೆ. (8.8.) ಗಣಪತಿಶಾಸ್ತ್ರಿ, ಟಿ. : 1860-1926. ಭಾಸನ ನಾಟಕಗಳನ್ನು ಸಂಸ್ಕೃತ ಜಗತ್ತಿಗೆ ಪ್ರಪ್ರಥಮವಾಗಿ ಅರ್ಪಿಸಿದ ಮತ್ತು ಸಂಸ್ಕೃತದ ಮತ್ತೊಂದು ಅಮರಕೃತಿ ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ವಿದ್ವತ್‌ಪೂರ್ಣ ವ್ಯಾಖ್ಯಾನ ಬರೆದ ಕೀರ್ತಿಗೆ ಭಾಜನರಾದ ದೊಡ್ಡ ವಿದ್ವಾಂಸರು. ಹದಿನಾರನೆಯ ಶತಮಾನದ ಪ್ರಸಿದ್ಧ ಸಂಸ್ಕೃತ ಪಂಡಿತ ಅಪ್ಪಯ್ಯ ದೀಕ್ಷಿತರ ವಂಶದಲ್ಲಿ ಜನಿಸಿದ ರಾಮಸುಬ್ಬಯ್ಯರ್ ಇವರ ತಂದೆ. ಹದಿನಾರನೆಯ ವಯಸ್ಸಿನಲ್ಲಿ ತಿರುವನಂತಪುರಕ್ಕೆ ಬಂದು ಆಗ ತಿರುವಾಂಕೂರ್ ಮಹಾರಾಜರ ಧರಾಧಿಕಾರಿಯಾಗಿದ್ದ ಕರಮನೆ ಸುಬ್ರಹ್ಮಣ್ಯ ಶಾಸ್ತ್ರಿಯವರಲ್ಲಿ ತಮ್ಮ ಸಂಸ್ಕೃತ ವ್ಯಾಸಂಗ ಮುಂದುವರಿಸಿದರು. ಗಣಪತಿ ಶಾಸ್ತ್ರಿಗಳದು ಅಸಾಧಾರಣ ಪ್ರತಿಭೆ, ಪಾಂಡಿತ್ಯ. ಹದಿನೇಳನೆಯ ವಯಸ್ಸಿನಲ್ಲೇ ಮಾಧವೀವಸಂತಮ್ ಎಂಬ ನಾಟಕವನ್ನು ಬರೆದು ಯುವರಾಜ ವಿಶಾಖಂ ತಿರುನಾಳ್ ಅವರಿಂದ ವ ಜ್ರದುಂಗುರವ ನು ಬಹುಮಾನವಾಗಿ ಪಡೆದರು. ಅರ್ಥಚಿತ್ರ ಮಣಿಮಾಲಾ ಎಂಬ ಅಲಂಕಾರ ಗ್ರಂಥ ಸೇತುಯಾತ್ರಾ ವರ್ಣನಂ ಎಂಬ ಗದ್ಯ ಗ್ರಂಥ, ಮರ್ಚೆಂಟ್ ಆಫ್ ವೆನಿಸ್ ನಾಟಕದ ಸಂಸ್ಕೃತಾನುವಾದ ಇವು ಇವರ ನನ್ನಲ ಕೃತಿಗಳು. ಹದಿನೆಂಟನೆಯ ವಯಸ್ಸಿನಲ್ಲೇ ತಿರುವಾಂಕೂರ್ ಉಚ್ಚ ನ್ಯಾಯಾಲಯದಲ್ಲಿ | ಉದ್ಯೋಗವೊಂದು ಸಿಕ್ಕಿತಾದರೂ ಅದನ್ನು ತ್ಯಜಿಸಿ ಮಹಾರಾಜ ವಿಶಾಖಂ ತಿರುನಾಳ್ ಅವರ ಕೋರಿಕೆಯ ಮೇಲೆ ಅರಮನೆಯ ಸರಸ್ವತೀ ಭಂಡಾರದ ಗ್ರಂಥಪಾಲರಾಗಿ ಕೇರಳವರ್ಮ, ವಲಿಯ ಕೋಯಿಲ್ ತಂಪುರಾನ್, ಎಳತ್ತೂರ್ ರಾಮಸ್ವಾಮಿಶಾಸ್ತ್ರಿ ಯವರಂಥ ಪ್ರಸಿದ್ಧ ಸಂಸ್ಕೃತಜ್ಞರ ನಿಕಟ ಸಂಪರ್ಕದಿಂದ ಪುರಾತನ ಹಸ್ತಪ್ರತಿಗಳ ಅಧ್ಯಯನಕ್ಕೆ ತೊಡಗಿದರು. 1889 ರಲ್ಲಿ ಸ್ಥಾಪಿತವಾದ ತಿರುವನಂತಪುರ ಸಂಸ್ಕೃತ ಮಹಾಪಾಠ ಶಾಲೆಗೆ 1899 ರಲ್ಲಿ ಮುಖ್ಯಾಧಿಕಾರಿಗಳಾದರು. ಇಷ್ಟಾದರೂ ಅರಮನೆಯ ಗ್ರಂಥಾಲಯದ ಅಧ್ಯಕ್ಷರಾಗಿಯೇ ಉಳಿದುಕೊಂಡು ತಿರುವಾಂಕೂರ್ ಸಂಸ್ಕೃತ ಗ್ರಂಥಮಾಲೆಯ ಸಂಪಾದಕತ್ವವನ್ನು ಮುಂದುವರಿಸಿದರು. ಇವರ ನೇತೃತ್ವದಲ್ಲಿ ಆ ಮಾಲೆಯಲ್ಲಿ ಎಂಬತ್ತೇಳು ಸುಪ್ರಸಿದ್ಧ ಗ್ರಂಥಗಳು ಅಚ್ಚಾಗಿ ಬೆಳಕು ಕಂಡುವು. ಈ ಮಧ್ಯೆ ಸಮಯಾವಕಾಶ ಕಲ್ಪಿಸಿಕೊಂಡು ಶಾಸ್ತ್ರಿಗಳು ಅನೇಕ ಸಂಸ್ಕೃತ ಪಠ್ಯ ಗ್ರಂಥಗಳನ್ನಲ್ಲದೇ ಇಂದಿಗೂ ಪ್ರಸಿದ್ಧವಾಗಿರುವ ಸ್ತೋತ್ರ ಗ್ರಂಥ ಅಪರ್ಣಾಸ್ತವವನ್ನೂ ಬರೆದರು. ಸಿಲ್ವೇನ್ ಲೀವೀ ಅವರ ಕೇಳಿಕೆಯ ಪ್ರಕಾರ ಭಾರತಾನುವರ್ಣನಂ ಎಂಬ ಬಾರತೀಯ ಸಂಸ್ಕೃತಿಯನ್ನು ಕುರಿತ ಒಂದು ಗ್ರಂಥವನ್ನೂ ಸಿದ್ಧಪಡಿಸಿದರು. 1908 ಗಣರಾಜ್ಯ ರಲ್ಲಿ ತಿರುವಾಂಕೂರು ಸರ್ಕಾರ ಶಾಸ್ತ್ರಿಗಳ ಗ್ರಂಥ ಸಂಪಾದನ ಸಾಮರ್ಥ್ಯ, ಹಸ್ತಪ್ರತಿಗಳ ವಿಮರ್ಶನ ಪಾಂಡಿತ್ಯಗಳನ್ನು ಪರಿಗಣಿಸಿ ಹಸ್ತ ಪ್ರತಿಗಳ ಸಂಗ್ರಹಣಕ್ಕಾಗಿಯೇ ಒಂದು ಇಲಾಖೆಯನ್ನು ಸ್ಥಾಪಿಸಿತು. ಗಣಪತಿ ಶಾಸ್ತ್ರಿಗಳು ಅದರ ಅಧ್ಯಕ್ಷರಾಗಿ 1,400 ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. 1910 ಶಾಸ್ತ್ರಿಗಳ ಜೀವನದ ಮುಖ್ಯ ವರ್ಷ. ಆಗ ಶಾಸ್ತ್ರಿಗಳಿಗೆ ಭಾಸನ ನಾಟಕಗಳ ಹಸ್ತಪ್ರತಿಗಳು ದೊರೆತುವು. 1912 ರಲ್ಲವು ಮುದ್ರಿತವಾಗಿ ಬೆಳಕು ಕಂಡು ವಿಶ್ವದ ಮೂಲೆ ಮೂಲೆಗಳ ಸಂಸ್ಕೃತಜ್ಞರ ಕೈ ಸೇರಿದುವು. ಪಾಶ್ಚಾತ್ಯ ಪೌರಸ್ತ್ರವಿದ್ವಾಂಸರು ಒಕ್ಕೊರಲಿಂದ ಶಾಸ್ತ್ರಿಗಳನ್ನು ಶ್ಲಾಘಿಸಿದರು. ಅಲಹಾಬಾದಿನಲ್ಲಿ ನಡೆದ ಅಖಿಲ ಭಾರತೀಯ ಪ್ರಾಚ್ಯವಿದ್ಯಾ ಸಮ್ಮೇಳನದ ಅಧ್ಯಕ್ಷ ಪಟ್ಟ ಶಾಸ್ತ್ರಿಗಳ ಪಾಲಿಗೆ ಬಂತು. 1920 ರಲ್ಲಿ ಪ್ಯಾರಿಸ್ಸಿನಲ್ಲಿ ನಡೆದ ವಿಶ್ವ ಪ್ರಾಚ್ಯ ವಿದ್ಯಾ ಸಮ್ಮೇಳನ ಇವರಿಗೆ ಅಭಿನಂದನಾ ಸಮಾರಂಭವೊಂದನ್ನೇರ್ಪಡಿಸಿತು. ಲಂಡನ್ನಿನ ರಾಯಲ್ ಏಷ್ಯಾಟಿಕ್ ಸಂಘದ ಗೌರವ ಸದಸ್ಯತ್ವ, ಜರ್ಮನಿಯ ಟೂಬಿಂಗನ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪ್ರಶಸ್ತಿ ಮತ್ತು ಇವೆಲ್ಲಕ್ಕೂ ಕಿರೀಟಪ್ರಾಯವಾಗಿ ಭಾರತ ಸರ್ಕಾರದ ಮಹಾಮಹೋಪಾಧ್ಯಾಯ ಪ್ರಶಸ್ತಿ-ಅವಲ್ಲ ಶಾಸ್ತ್ರಿಗಳಿಗೆ ಲಬಿಸಿಡುವ 1924-26 ರ ವೇಳೆಗೆ ಶಾಸ್ತ್ರಿಗಳು ಕೌಟಿಲ್ಯನ ಅರ್ಥಶಾಸ್ತ್ರಕ್ಕೆ ವ್ಯಾಖ್ಯಾನ ಬರೆಯಲು ತೊಡಗಿದರು. ಇದೇ ವೇಳೆಗೆ ಬರೋಡದ ಸಂಸ್ಕೃತ ಗ್ರಂಥಮಾಲೆಯಲ್ಲಿ ಭೋಜನ ಸಮರಾಂಗಣ ಸೂತ್ರಧಾರವೆಂಬ ಗ್ರಂಥ ಕಾಸ್ತ್ರಿಗಳಿಂದ ಸಂಪಾದಿಸಲ್ಪಟ್ಟು ಅಬ್ಯಾಟ ತಮಗೆ ಪರಮಾಶ್ರಯದಾತರಾಗಿದ್ದ ಮಹಾರಾಜ ಮೌಲಂತಿರುನಾಳ್ ಅವರೂ ತೀರಿಕೊಂಡದ್ದು ಶಾಸ್ತ್ರಿಗಳ ಮನಸ್ಸಿನ ಮೇಲೆ ದೊಡ್ಡ ಆಘಾತವನ್ನುಂಟುಮಾಡಿತು. ಸತತವಾಗಿ, ಅರ್ಧ ಶತಮಾನಕ್ಕೂ ಮೀರಿ, ಸಂಸ್ಕೃತಕ್ಕಾಗಿ, ಹಸ್ತಪ್ರತಿಗಳ ವಿಮರ್ಶಾತ್ಮಕ ಸಂಪಾದನೆಗಾಗಿ ಅಹರ್ನಿಶಿ ದುಡಿದ ಗಣಪತಿಶಾಸ್ತ್ರಿಗಳು 1926 ಏಪ್ರಿಲ್ ಮೂರರಂದು ಇಹಲೋಕವನ್ನು ತ್ಯಜಿಸಿದರು. ಇಂದು ಭಾಸನ ನಾಟಕಗಳನ್ನು ಓದುವ, ಅಭ್ಯಾಸ ಮಾಡುವ ಯಾರಾದರೂ ಇವರ ಹೆಸರನ್ನು ಸ್ಮರಿಸದಿರಲಾರರು. (ಸಿ.ಜಿ.ಪಿ) ಗಣರಾಜ್ಯ : ಒಂದು ಜನಸಮೂಹದ (ಚುನಾಯಕ ಸಮುದಾಯ) ವಶದಲ್ಲಿ ಪರಮಾಧಿಕಾರವಿರುವ, ಅವರಿಂದ ಚುನಾಯಿತರಾಗಿ ಮತ್ತು ಅವರಿಗೆ ತಾತ್ವಿಕವಾಗಿ ಯಾದರೂ ಜವಾಬ್ದಾರರಾಗಿರುವಂಥ ಪ್ರತಿನಿಧಿಗಳು ಆ ಪರಮಾಧಿಕಾರವನ್ನು ಚಲಾಯಿಸುತ್ತಿರುವ, ಒಂದು ರಾಷ್ಟ್ರ; ಅಂಥ ರಾಷ್ಟ್ರದ ಸರ್ಕಾರ (ರಿಪಬ್ಲಿಕ್). ಸಂಸ್ಥೆಧಾಗಾಗಿ ಬಹಳಮಟ್ಟಿಗೆ ಭಿನ್ನವಾದ ಹಲಬಗೆಯ ರಾಷ್ಟ್ರಗಳನ್ನು ಗುಣರಾಜ್ಯವೆಂದು ಸಂಬೋಧಿಸುವ ವಾಡಿಕೆಯಿದೆ. ಪ್ರಾಚೀನ ರೋಮನ್ ಗಣರಾಜ್ಯವೆಂದು ಸಂಬೋಧಿಸುವ ವಾಡಿಕೆಯಿದೆ. ಪ್ರಾಚೀನ ರೋಮನ್ ಗಣರಾಜ್ಯ ಮೂಲತಃ ಒಂದು ಶ್ರೀಮಂತಪ್ರಭುತ್ವವಾಗಿತ್ತು (ಅರಿಸ್ಟಾಕ್ರಸಿ); ಇದು ಉತ್ತಮ ಕುಲಜ ವರ್ಗದ (ಪಟ್ರಿಷನ್ ಕ್ಲಾಸ್) ನಿಯಂತ್ರಣಕ್ಕೆ ಒಳಪಟ್ಟಿತ್ತು. ಪ್ರಾಚೀನ ಗ್ರೀಸಿನ ಮತ್ತು ಆಧುನಿಕ ಸ್ವಿಟ್ಟರ್ಲೆಂಡಿನ ಗಣರಾಜ್ಯಗಳು ರಾಜಕೀಯಾಧಿಕಾರ ಎಲ್ಲ ಪ್ರಜೆಗಳಲ್ಲೂ ನಿಹಿತವಾಗಿರುವಂಥ ಪ್ರಜಾಪ್ರಭುತ್ವಗಳಿಗೆ ಉದಾಹರಣೆಗಳು, ಪ್ರಾಚೀನ ಗ್ರೀಸಿನ ಪ್ರಜಾಪ್ರಭುತ್ವಗಳಲ್ಲಿ ಪ್ರಜೆತನವಿದ್ದದ್ದು ಆಯ್ದ ಕೆಲವೇ ಜನರ ವರ್ಗಕ್ಕೆ: ಸ್ವಿಟ್ಟರ್ಲೆಂಡಿನಲ್ಲಿ ಸ್ವತಂತ್ರವಾಗಿರುವ ಎಲ್ಲ ಜನರೂ ಪ್ರಜೆಗಳು. ಮಧ್ಯಯುಗದ ಇಟಾಲಿಯನ್ ಗಣರಾಜ್ಯಗಳು ಪರಿಮಿತವಾದ ಸ್ವಲ್ಪಜನಾಧಿಪತ್ಯಗಳು (ಆಲಿಗಾರ್ಕಿ), ಭಾರತ, ಫ್ರಾನ್ಸ್ ಮುಂತಾದ ಆಧುನಿಕ ಪ್ರಜಾಪ್ರಭುತ್ವಗಳು ಮೂಲಭೂತವಾಗಿ ಸ್ವತಂತ್ರ ಗಣರಾಜ್ಯಗಳು. ಯಾವ ವರ್ಗಕ್ಕೂ ವಿಶಿಷ್ಟವಾದ ರಾಜಕೀಯ ಹಕ್ಕುಗಳಿಲ್ಲದಂಥ, ಅಲ್ಲಿ ವಾಸವಾಗಿರುವ ಸರ್ವ ವಯಸ್ಕರಿಗೂ (ಅಥವಾ ಬಹುತೇಕ ಎಲ್ಲ ವಯಸ್ಕರಿಗೂ) ಸಂವಿಧಾನದ ನಿಬಂಧನೆಗಳಿಗೆ ಒಳಪಟ್ಟಂತೆ ಮತಾಧಿಕಾರವಿರುವಂಥ ಸ್ವತಂತ್ರ ಜನತಾ ಸರ್ಕಾರವನ್ನು ಇಂದು ಗಣರಾಜ್ಯವೆಂದು ಕರೆಯಲಾಗುತ್ತದೆ. ತಮ್ಮದು ವರ್ಗರಹಿತವಾದ, ಸರ್ವಜನರ ಸರ್ಕಾರವೆಂಬುದನ್ನು ಸುವ್ಯಕ್ತಗೊಳಿಸುವ ಸಲುವಾಗಿ ಕಮ್ಯೂನಿಸ್ಟ್ ರಾಷ್ಟ್ರಗಳು ತಮ್ಮನ್ನು ಜನತಾ ಗಣರಾಜ್ಯ ಗಳೆಂದು ಕರೆದುಕೊಳ್ಳುತ್ತವೆ. ಗ್ರೀಕ್ ತತ್ತ್ವಜ್ಞಾನಿ ಪ್ಲೇಟೊ ರಾಜ್ಯಶಾಸ್ತ್ರದ ಆದಿಗ್ರಂಥವೆನಿಸಿಕೊಂಡಿರುವ ತನ್ನ ಅತ್ಯುನ್ನತ ಗ್ರಂಥಕ್ಕೆ ರಿಪಬ್ಲಿಕ್ (ಗಣರಾಜ್ಯ) ಎಂಬ ಹೆಸರನ್ನಿಟ್ಟಿದ್ದಾನೆ. ಬ್ರಿಟನಿನಲ್ಲಿ ಆಲಿವರ್ ಕ್ರಾಮೈಲ್ ಅಧಿಕಾರಕ್ಕೆ ಬಂದಾಗ ಅದನ್ನು ಕಾಮನ್ ವೆಲ್ತ್ (ಸಮಾನ ಕಲ್ಯಾಣ) ಎಂದು ಕರೆದ. ಇದು ಇಂಗ್ಲೀಷ್ ವಿಶ್ವದ ಪ್ರಥಮ ಗಣರಾಜ್ಯ. ಮುಖ್ಯವಾಗಿ ಜನತಾಹಿತ, ಸಮಾನ ಕಲ್ಯಾಣ ಮುಂತಾದ ತತ್ತ್ವಗಳಿಗೆ ಪ್ರಾಮುಖ್ಯ ಕೊಡುವುದೇ ಇಂಥ ಸರ್ಕಾರ ಪದ್ಧತಿಯ ಮುಖ್ಯೋದ್ದೇಶ ಎಟ್ರಸ್ಕನ್ ದೊರೆಗಳನ್ನೂ ಟಾರ್ಕ್ಸಿನರನ್ನೂ ಉಚ್ಚಾಟನೆ ಮಾಡಿದ ಮೇಲೆ, ಆದರೆ ಆಗಸ್ವಸನ ಚಕ್ರಾಧಿಪತ್ಯ ಸ್ಥಾಪನೆ ಆಗುವುದಕ್ಕೆ ಮುಂಚೆ, ಇದ್ದ ಪ್ರಾಚೀನ ರೋಮ್ ಸರ್ಕಾರವನ್ನು ಇತಿಹಾಸಕಾರರು ಪ್ರಪ್ರಥಮ ಗಣರಾಜ್ಯವೆಂದು ಕರೆದಿದ್ದಾರೆ.<noinclude></noinclude> c9fxxtdewmq1111falc2ip3fk9fqrwl ಪುಟ:Mysore-University-Encyclopaedia-Vol-6-Part-1.pdf/೩೮ 104 118258 313708 2026-04-30T15:03:53Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ಗಣ ಸಿದ್ಧಾಂತ ಎಂದು ಬರೆದು ಸೂಚಿಸಬಹುದು. ಇಲ್ಲಿ X ಎಂಬ ಅಜ್ಞಾತ ಭಾರತದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುತ್ತದೆ. ಅದರ ಪಕ್ಕದಲ್ಲಿ ನೀಟಗೆರೆಯೊಂದನ್ನು ಎಳೆದು, ಅದರ ಬಲಪಾರ್ಶ್ವದಲ್ಲಿ x ಪಾಲಿಸಬೇಕಾದ ನಿಯಮ ಅಥವಾ ನಿ... 313708 proofread-page text/x-wiki <noinclude><pagequality level="1" user="Shreelatha.Halemane" /></noinclude>20 ಗಣ ಸಿದ್ಧಾಂತ ಎಂದು ಬರೆದು ಸೂಚಿಸಬಹುದು. ಇಲ್ಲಿ X ಎಂಬ ಅಜ್ಞಾತ ಭಾರತದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸುತ್ತದೆ. ಅದರ ಪಕ್ಕದಲ್ಲಿ ನೀಟಗೆರೆಯೊಂದನ್ನು ಎಳೆದು, ಅದರ ಬಲಪಾರ್ಶ್ವದಲ್ಲಿ x ಪಾಲಿಸಬೇಕಾದ ನಿಯಮ ಅಥವಾ ನಿರ್ಬಂಧವನ್ನು ತಿಳಿಸುವ ವಾಕ್ಯವನ್ನು ಬರೆಯುತ್ತೇವೆ. ಈ ವಾಕ್ಯ A ಗೆ ಸೇರಿದ ಧಾತುಗಳನ್ನು ಇನ್ನಿತರ ಎಲ್ಲವುಗಳಿಂದ ಬೇರ್ಪಡಿಸುತ್ತದೆ. ಉದಾಹರಣೆಗೆ / ಒಬ್ಬ ಬ್ರಿಟಿಷ್ ಪ್ರಜೆಯಾದರೆ yE A, ಈ ರೀತಿ ಪ್ರತಿಯೊಂದು ಗಣವನ್ನು ನಿರ್ದಿಷ್ಟವಾಗಿ ನಿರೂಪಿಸಲು ಸಾಧ್ಯವೆಂಬುದು ಗಳಿಸಿದ್ಧಾಂತದ ಒಂದು ಮುಖ್ಯ ತತ್ತ್ವ, ಇದಕ್ಕೆ ನಿರ್ದಿಷ್ಟಿಕರಣ ಆದ್ಯುಕ್ತಿ (ಆ್ಯಕ್ಸಿಯಂ ಆಫ್ ಸ್ಪೆಸಿಫಿಕೇಷನ್) ಎಂದು ಹೆಸರು. ಇದನ್ನು ನಿಖರವಾಗಿ ಹೀಗೆ ಬರೆಯಬಹುದು : A ಒಂದು ಗಣವೂ S(x) ಒಂದು ನಿರ್ಬಂಧವೂ ಆಗಿದ್ದರೆ S(x) ನ್ನು ಪಾಲಿಸುವ A ಯ ಧಾತುಗಳಿಂದಲೇ ಏರ್ಪಟ್ಟ ಒಂದು ಗಣ B ಯು A ಮತ್ತು S(x) ಗಳಿಗೆ ಅನ್ವಯಿಸುತ್ತದೆ. ಪ್ರತೀಕಗಳಲ್ಲಿ ಇದನ್ನು B = {x|xЄA, S(x)} ಎಂದು ಸೂಚಿಸಬಹುದು. ಉದಾಹರಣೆಗೆ A=N={1, 2, 3......} ಎಂಬುದು ನೈಸರ್ಗಿಕ ಸಂಖ್ಯೆಗಳ ಗಣವೂ S(x) ಎಂಬುದು • ಮೂರರ ಒಂದು ಅಪವರ್ತ್ಯ ಎಂಬ ನಿರ್ಬಂಧವೂ ಆಗಿದ್ದರೆ ಆಗ B = (xEN | S(x)} = {xEN | x=3n, ne N} = (3, 6, 9.......} ಎಂಬ ಗಣ ಆಗುತ್ತದೆ. ಉಪಗಣಗಳು : A ಮತ್ತು Sಗಳು ಎರಡು ಗಣಗಳಾಗಿದ್ದು A ಯ ಪ್ರತಿಯೊಂದು ಧಾತುವೂ S ಗೆ ಸೇರಿದ್ದರೆ ಎಂದರೆ XES ಎಂಬ ಸಂಬಂಧ ನಿಲ್ಲುವುದಾದರೆ ಆಗ A ಯು S ನ ಒಂದು ಉಪಗಣವೆಂದು ಹೇಳುತ್ತೇವೆ. ಇದನ್ನು AES ಎಂದು ಬರೆಯುತ್ತೇವೆ; ಮತ್ತು A ಯು S ನಲ್ಲಿ (ಉಪಗಣವಾಗಿ ಇದೆ ಎಂದು ಈ ಚಿಹ್ನೆಯನ್ನು ಓದುತ್ತೇವೆ. ಉದಾಹರಣೆಗಳು: 1. Ac A ಎಂಬ ಸಂಗತಿ ವ್ಯಾಖ್ಯೆಯಿಂದಲೇ ಸ್ಪಷ್ಟ 2. E = {2,4,6,.... ಎಂಬ ಸರಿಸಂಖ್ಯೆಗಳ ಗಣ. N={1, 2, 3......) ಎಂಬ ನೈಸರ್ಗಿಕ ಸಂಖ್ಯೆಗಳ ಗಣದ ಒಂದು ಉಪಗಣ. F={1,3, 5......) ಎಂಬ ಬೆಸ ಸಂಖ್ಯೆಗಳ ಗಣವೂ ನ ಒಂದು ಉಪಗಣ. ಎಂದರೆ ECN ಮತ್ತು FC N. 1 D ಒಂದು ದತ್ತ ಸಮತಲ T = { P ಯಲ್ಲಿರುವ ಎಲ್ಲ ಸಮದ್ವಿಭುಜ ತ್ರಿಭುಜಗಳು, ಮತ್ತು 2 T = { P ಯಲ್ಲಿರುವ ಎಲ್ಲ ತ್ರಿಭುಜಗಳು } ಆಗಿದ್ದರೆ ಆಗ 7, T. A ಯು S ನ ಒಂದು ಉಪಗಣವಾಗಿದ್ದರೆ ಆಗ S ಗಣ A ಯನ್ನು ಉಪಗಣವಾಗಿ ಒಳಗೊಂಡಿದೆ ಎಂದು ಹೇಳುತ್ತೇವೆ; ಮತ್ತು ಈ ಸಂಬಂಧವನ್ನು 5 D Aಎಂಬ ಪ್ರತೀಕದಿಂದ ನಿರೂಪಿಸುತ್ತೇವೆ. S ಗೆ A ಯ ಮಾತೃಗಣ ಎಂದು ಹೆಸರು. ಈಗ C ಮತ್ತು - ಪ್ರತೀಕಗಳನ್ನು ಪರಸ್ಪರ ವಿಲೋಮವಾದ ಅರ್ಥಗಳಲ್ಲಿ ಉಪಯೋಗಿಸುತ್ತೇವೆ. ಸಮತೆ: ಒಂದೇ ಧಾತುಗಳನ್ನು ಒಳಗೊಂಡ ಎರಡು ಗಣಗಳು ಪರಸ್ಪರ ಸಮ ಎನ್ನುತ್ತೇವೆ. ಈ ವ್ಯಾಖ್ಯೆಗೆ ಗಣಸಿದ್ಧಾಂತದ ವಿಸ್ತರಣದ ಆದ್ಯುಕ್ತಿ (ಆ್ಯಕ್ಸಿಯಂ ಆಫ್ ಎಕ್ಸ್‌ಟೆನ್ಸನ್) ಎಂದು ಹೆಸರು. A ಮತ್ತು B ಗಳು ಪರಸ್ಪರ ಸಮವಾಗಿದ್ದರೆ A=B ಎಂದು ಬರೆಯುತ್ತೇವೆ. ಈಗ A ಯ ಧಾತುಗಳೆಲ್ಲ B ಯಲ್ಲೂ B ಯ ಧಾತುಗಳೆಲ್ಲ A ಯಲ್ಲೂ ಇರುವುದರಿಂದ ACB ಮತ್ತು BCA, ಮತ್ತು ಹೀಗಿರುವಾಗಲೆಲ್ಲ A=B. ಹೀಗಾಗಿ AC B ಮತ್ತು BCA ಆದಾಗ ಮತ್ತು ಆದಾಗ ಮಾತ್ರ A = B ಇದನ್ನು ಪ್ರತೀ ಗಳಲ್ಲಿ Ac B ಮತ್ತು BCA=A=B ಎಂದು ಬರೆಯುತ್ತೇವೆ. S ಒಂದು ಗಣವೂ A, B, Cಗಳು ಅದರ ಕೆಲವು ಉಪಗಣಗಳೂ ಆಗಿರಲಿ. ಈಗ AC B ಮತ್ತು BC C ಆಗಿದ್ದರೆ A ಯ ಎಲ್ಲ ಧಾತುಗಳು B ಯಲ್ಲೂ B ಯ ಎಲ್ಲ ಧಾತುಗಳು C ಯಲ್ಲೂ ಇರುವುದರಿಂದ A ಯ ಎಲ್ಲ ಧಾತುಗಳು C ಯಲ್ಲಿ ಇರುತ್ತವೆ. ಆದ್ದರಿಂದ ACC. ಇದನ್ನು ಪ್ರತೀಕಗಳಲ್ಲಿ AC B ಮತ್ತು BC C –ACC ಎಂದು ಬರೆಯುತ್ತೇವೆ. ಹೀಗಾಗಿ ನಲ್ಲಿರುವ ಉಪಗಣಗಳ C ಮತ್ತು D ಸಂಬಂಧಗಳು ಮುಂದೆ ಹೇಳಿರುವ ನಿಯಮಗಳನ್ನು ಪಾಲಿಸುತ್ತವೆ: 1. ಪ್ರತಿಫಲನ ನಿಯಮ ACA 2. AC B ಮತ್ತು BCC ACC (ವಾಹಕ ನಿಯಮ) 3. AcB=BDC (ವಿರೋಧ ಸಮಾಂಗತೆಯ ನಿಯಮ) ಸಂಯೋಗ : A ಮತ್ತು Bಗಳು ಎರಡು ಗಣಗಳಾಗಿದ್ದರೆ ಇವೆರಡರಲ್ಲಿರುವ ಎಲ್ಲ ಧಾತುಗಳನ್ನೂ ಸೇರಿಸಿ ಒಂದು ಗಣವನ್ನು ರಚಿಸಬೇಕೆಂಬ ಅಭಿಲಾಷೆ ಸ್ವಾಭಾವಿಕವಾಗಿಯೇ ಮೂಡುತ್ತದೆ. ಇಂಥ ಒಂದು ದೊಡ್ಡ ಗಣದಲ್ಲಿ A ಮತ್ತು B ಗಳೆರಡೂ ಉಪಗಣಗಳಾಗಿರುತ್ತವೆ. ಈಗ ಇದರಲ್ಲಿರುವ ಪ್ರತಿಯೊಂದು ಧಾತುವೂ A ಮತ್ತು B ಗಳಲ್ಲಿ ಒಂದಕ್ಕಾದರೂ ಸೇರಿಸಬೇಕಾಗುತ್ತದೆ. ಈ ಅಭಿಪ್ರಾಯವನ್ನು ಸಾರ್ವತ್ರೀಕರಿಸುವ ತತ್ತ್ವಕ್ಕೆ ಸಂಯೋಗದ ಆದ್ಯುಕ್ತಿ (ಆಕ್ಸಿಯಂ ಆಫ್ ಯೂನಿಯನ್) ಎಂದು ಹೆಸರು. ಇದನ್ನು ಅನುಸರಿಸಿದರೆ A ಯಲ್ಲಿರುವ ಎಲ್ಲ ಧಾತುಗಳನ್ನೂ B ಯಲ್ಲಿರುವ ಎಲ್ಲ ಧಾತುಗಳನ್ನೂ ಒಳಗೊಂಡಿರುವ ಒಂದು ಗಣ ಲಭಿಸುತ್ತದೆ. ಈ ಗಣದಲ್ಲಿ 4 ಮತ್ತು ಡಿ ಗಳಲ್ಲಿ ಉಭಯಸಾಮಾನ್ಯವಾಗಿರುವ ಧಾತುಗಳನ್ನು ಒಂದು ಸಲ ಮಾತ್ರ ಆಯ್ದಿರುತ್ತೇವೆ. ಹೀಗೆ ಉಂಟಾದ ಹೊಸ ಗಣಕ್ಕೆ A ಮತ್ತು B ಗಳ ಸಂಯೋಗ (ಯೂನಿಯನ್) ಎಂದು ಹೆಸರು. ಪ್ರತೀಕಗಳಲ್ಲಿ A UB ಎಂದು ಬರೆದು A ಸಂಯೋಗ B ಎಂದು ಓದುತ್ತೇವೆ. ಈಗ AU B = {X | X A ಅಥವಾ • B) ಎಂದು ನಿಖರವಾಗಿಯೂ ಸಂಕ್ಷೇಪವಾಗಿಯೂ ಬರೆಯಬಹುದು. A ಈಗ ೨ ಎಂಬುದು A, B, C ಮುಂತಾದ ಗಣಗಳ ಒಂದು ಸಮೂಹವಾದರೆ ಕನಿಷ್ಠ ಪಕ್ಷ ಈ ಗಣಗಳಲ್ಲಿ ಒಂದಕ್ಕಾದರೂ ಸೇರಿರುವಂಥ ಎಲ್ಲ ಧಾತುಗಳಿಂದಲೇ ಏರ್ಪಟ್ಟ ಒಂದು ಗಣವಿರುತ್ತದೆ ಎಂದು ಸಂಯೋಗದ ಆದ್ಯುಕ್ತಿ ಹೇಳುತ್ತದೆ. ಎಂದು ನಿರೂಪಿಸುತ್ತೇವೆ. ಇದನ್ನು ಸೂತ್ರ XEΣ ಉದಾಹರಣೆ: 1 A = {a, b, c, d, k} ಮತ್ತು 2 B (b, c, e, f, k) end en AUB (a, b, c, d, e, f, k} - T= ದತ್ತ ಸಮತಲದಲ್ಲಿರುವ ಎಲ್ಲ ಆಯತಗಳ ಗಣ, S = ಅದರಲ್ಲಿರುವ ಎಲ್ಲ ಚೌಕಗಳ ಗಣ ಆಗಿದ್ದರೆ ಆಗ TU S = T, ಇಲ್ಲಿ SCT ಎಂಬುದನ್ನು ಗಮನಿಸಬೇಕು. 3 E = ಎಲ್ಲ ಸರಿಸಂಖ್ಯೆಗಳ ಗಣ F = ಎಲ್ಲ ಬೆಸ ಸಂಖ್ಯೆಗಳ ಗಣ ಆಗಿದ್ದರೆ ಆಗ EUF = N. ಇಲ್ಲಿ N ಎಲ್ಲ ನೈಸರ್ಗಿಕ ಸಂಖ್ಯೆಗಳ ಗಣ. ಛೇದನ : ಈಗ A, B ಗಳು ಎರಡು ಗಣಗಳಾಗಿದ್ದರೆ ಅವೆರಡಕ್ಕೂ ಉಭಯ ಸಾಮಾನ್ಯವಾಗಿರುವ ಧಾತುಗಳನ್ನೆಲ್ಲ ಸೇರಿಸಿ ಒಂದು ಗಣವನ್ನು ರಚಿಸಬಹುದು. ಈ ಗಣವನ್ನು A ಮತ್ತು B ಗಳ ಛೇದನವೆಂದು ಕರೆಯುತ್ತೇವೆ; ಮತ್ತು A B ಎಂದು ಬರೆಯುತ್ತೇವೆ. ಉದಾಹರಣೆ : 1A = {a, b, c, d, k, } ಮತ್ತು 2 B = {b, c, f, k } ಆಗಿದ್ದರೆ ಆಗ A B = {b, c, k} T= ದತ್ತ ಸಮತಲದಲ್ಲಿರುವ ಎಲ್ಲ ಆಯತಗಳ ಗಣ, S = ಅದೇ ಸಮತಲದಲ್ಲಿರುವ ಎಲ್ಲ ಚೌಕಗಳ ಗಣ ಆಗಿದ್ದರೆ ಆಗ T S= S.SCT ಎಂಬುದನ್ನು ಗಮನಿಸಬೇಕು. 3 E = ಎಲ್ಲ ಸರಿಸಂಖ್ಯೆಗಳ ಗಣ ಮತ್ತು F = ಎಲ್ಲ ಬೆಸಸಂಖ್ಯೆಗಳ ಗಣ ಆಗಿದ್ದರೆ ಆಗ E Fನಲ್ಲಿ ಯಾವ ಧಾತುವೂ ಇಲ್ಲ. ಏಕೆಂದರೆ ಪ್ರತಿ ನೈಸರ್ಗಿಕ ಸಂಖ್ಯೆಯೂ ಸರಿ ಇಲ್ಲವೇ ಬೆಸ ಆಗಿರುತ್ತದೆ. ಹೀಗಾಗಿ E ಮತ್ತು F ಗಳಿಗೆ ಉಭಯಸಾಮಾನ್ಯವಾದ ಯಾವ ಒಂದು ಸಂಖ್ಯೆಯೂ ಇಲ್ಲ. ಈ ವಿಶೇಷ ಪರಿಸ್ಥಿತಿಯಲ್ಲೂ E Fನ್ನು ಒಂದು ಗಣವಾಗಿ ಪರಿಗಣಿಸುತ್ತೇವೆ. ಇದಕ್ಕೆ ಶೂನ್ಯ ಗಣವೆಂದು ಹೆಸರು. ಇದನ್ನು ) ಎಂಬ ಚಿಹ್ನೆಯಿಂದ ನಿರೂಪಿಸುತ್ತೇವೆ. ಹೀಗೆಯೇ T ಎಂಬುದು ದತ್ತ ಸಮತಲದಲ್ಲಿರುವ ಎಲ್ಲ ತ್ರಿಕೋನಗಳ ಗಣವೂ Q ಎಂಬುದು ಅದೇ ಸಮತಲದಲ್ಲಿರುವ ಎಲ್ಲ ಚತುಷೋನಗಳ ಗಣವೂ ಆಗಿದ್ದರೆ ಆಗ T Q = # 4<noinclude></noinclude> rwjj249dnpo7vewlef1ndlebwyezoo9 ಪುಟ:Mysore-University-Encyclopaedia-Vol-6-Part-1.pdf/೩೭ 104 118259 313709 2026-04-30T15:04:02Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣ ಸಿದ್ಧಾಂತ ರಾಜತ್ವವಿಲ್ಲದ್ದೂ ಸಾಮೂಹಿಕ ಸರ್ಕಾರಿ ಹಿತವಿದ್ದದ್ದೂ ಅದರ ಎರಡು ಮುಖ್ಯ ಲಕ್ಷಣ. ಕೆಲವು ಇತಿಹಾಸಜ್ಞರು ಪ್ರಾಚೀನ ಗ್ರೀಸಿನ ನಗರ ರಾಷ್ಟ್ರವನ್ನು ಗಣರಾಜ್ಯವೆಂದು ಕರೆದಿದ್ದಾರೆ. ಅಧಿಕಾರವನ್ನು ಎಷ್ಟ... 313709 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣ ಸಿದ್ಧಾಂತ ರಾಜತ್ವವಿಲ್ಲದ್ದೂ ಸಾಮೂಹಿಕ ಸರ್ಕಾರಿ ಹಿತವಿದ್ದದ್ದೂ ಅದರ ಎರಡು ಮುಖ್ಯ ಲಕ್ಷಣ. ಕೆಲವು ಇತಿಹಾಸಜ್ಞರು ಪ್ರಾಚೀನ ಗ್ರೀಸಿನ ನಗರ ರಾಷ್ಟ್ರವನ್ನು ಗಣರಾಜ್ಯವೆಂದು ಕರೆದಿದ್ದಾರೆ. ಅಧಿಕಾರವನ್ನು ಎಷ್ಟು ಜನರು ಚಲಾಯಿಸುತ್ತಾರೆಂಬ ಆಧಾರದ ಮೇಲೆ ಸರ್ಕಾರಗಳನ್ನು ರಾಜಪ್ರಭುತ್ವ, ಶ್ರೀಮಂತ ಪ್ರಭುತ್ವ, ಪ್ರಜಾಪ್ರಭುತ್ವ ಎಂದು ವಿಂಗಡಿಸಲಾಗಿದೆ. ನಿರಂಕುಶ ಪ್ರಭುತ್ವ, ಸ್ವಲ್ಪ ಜನಾಧಿಪತ್ಯ ಮತ್ತು ದೊಂಬಿಜನಪ್ರಭುತ್ವ (ಆಕ್ಲಾಕ್ರಸಿ) ಇವು ಮೇಲ್ಕಂಡ ಸರ್ಕಾರ ಪದ್ಧತಿಗಳ ಅಪಭ್ರಂಶಗಳು. ಇವು ಅವಿಚಾರಕ ಆಡಳಿತಗಳು, ಆದಾಗ್ಯೂ, ಗ್ರೀಕ್ ನಗರ ರಾಜ್ಯಗಳಲ್ಲಿ ಗಣರಾಜ್ಯದ ಮೂಲ ತತ್ತ್ವಗಳಾದ ಸಮಾನಹಿತ, ಅಧಿಕಾರದಲ್ಲಿ ಜನತೆಯ ಪಾಲ್ಗೊಳ್ಳುವಿಕೆ ಇವೆರಡು ತತ್ತ್ವಗಳೂ ಅಡಕವಾಗಿದ್ದುವು. ಗ್ರೀಕೇತರ ಅನಾಗರಿಕ ಚಕ್ರಾಧಿಪತ್ಯಗಳ ರಾಜರ ಬೇಜವಾಬ್ದಾರಿ ವರ್ತನೆ, ಜನತೆಯ ಗುಲಾಮಗಿರಿ ಮುಂತಾದವು ಗ್ರೀಕ್ ನಗರ ರಾಜ್ಯಗಳಲ್ಲಿ ಕಂಡುಬರುತ್ತಿ ರಲಿಲ್ಲವಾದ್ದರಿಂದ ಅಲ್ಲಿ ಗಣದ ತತ್ತ್ವವನ್ನು ಮನ್ನಿಸಲಾಗಿದೆಯೆಂದೂ ಹೇಳಬಹುದು. ಗಣರಾಜ್ಯ ತತ್ತ್ವ ಕೇವಲ ಪಾಶ್ಚಾತ್ಯರಾಜ್ಯ ವ್ಯವಸ್ಥೆಗೆ ಸೀಮಿತವಾದ್ದಲ್ಲ. ಪೌರಸ್ಯ ದೇಶಗಳಲ್ಲಿ, ಅದರಲ್ಲೂ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ, ಗಣರಾಜ್ಯ ತತ್ತ್ವಕ್ಕೆ ಮಾನ್ಯತೆ ಇತ್ತೆಂದು ಹೇಳಲು ಅನೇಕ ಆಧಾರಗಳುಂಟು. ಪ್ರಾಚೀನ ಭಾರತದ ರಾಜ್ಯ ವ್ಯವಸ್ಥೆಯ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿರುವ ಡಾ. ಜಯಸ್ವಾಲ್, ಡಾ ಘೋಷಾಲ್ ಮತ್ತು ಡಾ ಎ.ಎಸ್.ಅಸ್ಪೀಕರ್ ಇವರು ಈ ಬಗ್ಗೆ ಖಚಿತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಂಶೋಧಕರು ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಪದ್ಧತಿಯೊಂದೇ ಪ್ರಚಲಿತ ಸರ್ಕಾರ ಪದ್ಧತಿಯಾಗಿತ್ತೆಂದು ಹೇಳುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ರಾಜರಹಿತ ತರುತ್ವಗಳನಿಸಿಕೊಂಡಿರುವ ಶ್ರೀಮಂತ ಪ್ರಯತ್ನ, ಪ್ರಜಾಪ್ರಭುತ್ವ ಅಥವಾ ಗಣರಾಜ್ಯ ಇವು ವೇದಗಳ ಕಾಲದಲ್ಲಿ ಪ್ರಚಲಿತವಿದ್ದುವು, ಮಾಲವ ಗಣ ಮತ್ತು ಯಾಹುದೇಯ ಗಣಗಳು ಹಿಂದುಳಿದ ಪಂಗಡಗಳ ರಾಜ್ಯಗಳಾಗಿರದ ಅವು ಸುವ್ಯವಸ್ಥಿತ ರಾಜ್ಯ ಪದ್ಮಕಿಸಿಸಿಕೊಂಡಿದ್ದವು. ಪ್ರಾಚೀನ ಭಾರತದಲ್ಲಿ ಗಣ ಎಂಬ ಪದಕ್ಕೆ ಖಚಿತವಾದ ರಾಜಕೀಯ ಹಾಗೂ ಸಂವೈಧಾನಿಕ ಅರ್ಥವಿತ್ತು. ಗಣವೆಂಬುದು ಸರ್ಕಾರದ ಒಂದು ಪ್ರಭೇದವಾಗಿತ್ತು. ಅದರಲ್ಲಿ ರಾಜ್ಯಾಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿರದೆ ಗಣ ಅಥವಾ ಜನಸಮೂಹದ ಕೈಯಲ್ಲಿರುತ್ತಿತ್ತು. ಗಣ ಎಂಬುದೇ ಅಲ್ಲದೇ ಸಂಘ ಅಥವಾ ಸಮಿತಿ ಎಂಬ ಪದಗಳೂ ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದುವು. ಮಧ್ಯ ಯುಗದಲ್ಲಿ ಅಲ್ಲಲ್ಲಿ ಕೆಲವು ಗಣರಾಜ್ಯಗಳು ತಲೆ ಎತ್ತಿದುವು. ಆದರೆ 14-16ನೆಯ ಶತಮಾನಗಳ ಅವಧಿಯಲ್ಲಿ ಉಂಟಾದ ಪುನರುಜ್ಜಿವನ ಕಾಲದಲ್ಲಿ ಇಟಲಿಯ ನಗರ ರಾಜ್ಯಗಳಾದ ವೆನಿಸ್ ಮತ್ತು ಫ್ಲಾರೆನ್ಸ್ ಗಳಲ್ಲಿ ಗಣರಾಜ್ಯ ಸರ್ಕಾರಗಳು ಹೆಚ್ಚು ಸತ್ವಶಾಲಿ ಸರ್ಕಾರ ಪ್ರಭೇದಗಳಾಗಿ ಅಸ್ತಿತ್ವಕ್ಕೆ ಬಂದುವು. ಇವುಗಳಲ್ಲೂ ರಾಜರಹಿತ ಪ್ರಭುತ್ವವೇ ಪ್ರಮುಖ ಅಂಶವಾಗಿತ್ತು. ವೆನಿಸ್ ಮತ್ತು ಫ್ಲಾರೆನ್ಸ್‌ಗಳಲ್ಲಿ ಅಧಿಕಾರ ಹಲವು ಶ್ರೀಮಂತರ ಕೈಯಲ್ಲಿತ್ತು. ಸರ್ಕಾರವನ್ನು ಚುನಾಯಿತ ಅಥವಾ ಆಯ್ದ ಪ್ರತಿನಿಧಿಗಳ ಸಮಿತಿ ನಡೆಸುತ್ತಿತ್ತು. ಇದರಲ್ಲಿ ಪ್ರಜಾಪ್ರಭುತ್ವ ತತ್ವಕ್ಕೆ ಅಷ್ಟೊಂದು ಮಹತ್ವವಿರಲಿಲ್ಲ. ಇಂಗ್ಲೆಂಡ್‌ನಲ್ಲಿ ಸಿಂಹಿಕೊಂದ ಕ್ಯಾನ್ಸಲ್ ಆಡಳಿತ ಅರಸೊತ್ತಿಗೆಯು ವಿರುದ್ಧ ಎದ್ದ ಬಂಡಾಯದ ಫಲ. ಆ ಅವಧಿಯಲ್ಲಿ ಗಣರಾಜ್ಯ ತತ್ತ್ವವನ್ನು ಎತ್ತಿ ಹಿಡಿಯಲಾಯಿತು. ಡಚ್ ಗಣರಾಜ್ಯದಲ್ಲಿ ಒಬ್ಬನ ಕೈಯಲ್ಲಿ ಅಧಿಕಾರವಿದ್ದರೂ ಅದು ಆಳರಸರ ವಿರುದ್ಧ ರಚಿತವಾದ ಅಧ್ಯಕ್ಷೀಯ ಸರ್ಕಾರ. ಇದೇ ರೀತಿ ಸ್ವಿಟ್ಟರ್ಲೆಂಡಿನಲ್ಲಿ ಕೂಡ ಗಣರಾಜ್ಯ ಪದ್ಧತಿ ರೂಪುಗೊಂಡಿತು. ಅಮೆರಿಕದ ಕ್ರಾಂತಿ ಮತ್ತು ಫ್ರಾನ್ಸಿನ ಕ್ರಾಂತಿಗಳು ರಾಜಪ್ರಭುತ್ವದ ವಿರುದ್ಧ ಎದ್ದ ಬಂಡಾಯಗಳು, ಅಲ್ಲಿ ಗಣರಾಜ್ಯಗಳು ಸ್ಥಾಪಿತವಾದುವು. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳಲ್ಲಿ ರಾಜ್ಯಾಧಿಕಾರ ಜನತೆಯ ಒಪ್ಪಿಗೆಯಂತೆ ರೂಪುಗೊಂಡು ಚಲಾಯಿಸಲ್ಪಡಬೇಕು ಮತ್ತು ಅದು ಮಾನವೀಯ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬ ತತ್ತ್ವಗಳು ಪ್ರಮುಖವಾಗಿದ್ದುವು. ಸಮೂಹದಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಧಿಕಾರ ಪಡೆದು, ಜನತೆಯ ಇಚ್ಛೆಗನುಗುಣವಾಗಿ, ನಿಯಮಿತ ಅವಧಿಯಲ್ಲಿ ಮಾತ್ರ ಆ ಅಧಿಕಾರವನ್ನು ಚಲಾಯಿಸುವ ಸರ್ಕಾರ ಪದ್ಧತಿಯೇ ಗಣರಾಜ್ಯವೆಂದು ಮ್ಯಾಡಿಸನ್ ಹೇಳಿದ್ದಾನೆ. ಇಂಥ ವ್ಯವಸ್ಥೆಯಲ್ಲಿ ಅಧಿಕಾರವನ್ನು ಹಲವೇ ಜನರಿಂದ ಪಡೆಯದೆ ಇಡೀ ಜನತೆಯಿಂದ ಪಡೆಯುವುದು ಬಹು ಮುಖ್ಯವಾದ ಅಂಶ. ಈ ಅರ್ಥದಲ್ಲಿ ಗಣರಾಜ್ಯವೆಂದರೆ ಇಂದಿನ ಪ್ರಜಾಪ್ರಭುತ್ವ ಪದ್ಧತಿ, ಅಮೆರಿಕದಲ್ಲಿ ಗಣರಾಜ್ಯ ಸ್ಥಾಪನೆಯಾದಂದಿನಿಂದ ಜಗತ್ತಿನ ಅನೇಕ ರಾಷ್ಟ್ರಗಳು ಗಣರಾಜ್ಯಗಳಾಗಿವೆ. ಸ್ವತಂತ್ರಭಾರತವೂ ತನ್ನ ಸಂವಿಧಾನದಲ್ಲಿ ಭಾರತವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವೆಂದು ಸಾಲಿದೆ. 22 ಇಪ್ಪತ್ತನೆಯ ಶತಮಾನದಲ್ಲಿ ಗಣರಾಜ್ಯ ಪದ್ಧತಿಯ ಸರ್ಕಾರ ರಚನೆಗೆ ಎಲ್ಲೆಲ್ಲೂ ಪ್ರೋತ್ಸಾಹ ದೊರೆತಿದ್ದು ಸಹಜವೇ ಆದರೂ 1914-18ರಲ್ಲಿ ಜರುಗಿದ ಒಂದನೆ ಮಹಾಯುದ್ಧದ ತರುವಾಯ ಗಣರಾಜ್ಯದ ಹೆಸರಿನಲ್ಲಿ ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ಸರ್ವಾಧಿಕಾರಿಗಳು ಅಧಿಕಾರಕ್ಕೆ ಬಂದರು. ಜರ್ಮನಿ, ಇಟಲಿ, ಸ್ಪೇನ್, ಸೋವಿಯೆತ್ ದೇಶ ಮುಂತಾದ ರಾಷ್ಟ್ರಗಳಲ್ಲಿ ಈ ಸರ್ವಾಧಿಕಾರಿಗಳು ರಾಜಪ್ರಭುತ್ವವನ್ನು ಮಾನ್ಯ ಮಾಡಲೂ ಇಲ್ಲ, ಗಣರಾಜ್ಯ ತತ್ತ್ವವನ್ನು ಅಲ್ಲಗಳೆಯಲೂ ಇಲ್ಲ. ತಮ್ಮದೇ ಆದ ರೀತಿಯಲ್ಲಿ ಅವರು ತಮ್ಮ ಕೈಯಲ್ಲಿ ರಾಜ್ಯಾಧಿಕಾರವನ್ನು ಇಟ್ಟುಕೊಂಡರು. ಅಂದಿನಿಂದ ಸರ್ಕಾರಗಳನ್ನು ಸಂವೈಧಾನಿಕ ಸರ್ಕಾರಗಳು ಮತ್ತು ಸರ್ವಾಧಿಕಾರ ಸರ್ಕಾರಗಳೆಂದು ವರ್ಗಿಕರಿಸಬೇಕಾಯಿತು. ಎರಡನೆಯ ಮಹಾಯುದ್ಧದ ಅನಂತರವೂ ಅನೇಕ ದೇಶಗಳು ಹೆಸರಿನಲ್ಲಿ ಮಾತ್ರ ಗಣರಾಜ್ಯಗಳಾಗಿ ಉಳಿದುವು. ಆದರೆ ಅನೇಕ ಗಣರಾಜ್ಯಗಳು ಯಶಸ್ವಿಯಾಗಿ ಮುಂದುವರೆಯುತ್ತಿವೆ. ಗಣ ಸಿದ್ಧಾಂತ : ಆಧುನಿಕ ಗಣಿತದಲ್ಲಿ ಅತ್ಯಂತ ಮುಖ್ಯವೂ ಮೂಲಭೂತವೂ ಆದ ಪರಿಕಲ್ಪನೆ (ಸೆಟ್ ಥಿಯೊರಿ), ಗಣವೆಂದರೆ ನಿರ್ದಿಷ್ಟವಾದ ವಸ್ತುಗಳ ಅಥವಾ ಪರಿಕಲ್ಪನೆಗಳ ಒಂದು ಸಮೂಹ ಅಥವಾ ಗುಂಪು ಎಂದು ತಿಳಿಯಬೇಕು. ಗಣದ ಪರಿಕಲ್ಪನೆ ಮೂಲಭೂತವಾಗಿರುವುದರಿಂದ ಇದನ್ನು ಇನ್ನೂ ಸುಲಭವಾದ ಬೇರೆ ಮಾತುಗಳಿಂದ ವರ್ಣಿಸುವುದು ಅಸಾಧ್ಯ. ಏಕೆಂದರೆ ಗಣವನ್ನು ಸಮೂಹ ಎಂದೂ, ಸಮೂಹವನ್ನು ಸಮುಚ್ಚಯ ಎಂದೂ ಮುಂತಾಗಿ ವ್ಯಾಖ್ಯಾನಿಸುತ್ತ ಸಾಗಿದರೆ ನಮ್ಮ ಶಬ್ದಭಂಡಾರ ಎಷ್ಟು ವಿಮಲವಾಗಿದ್ದರೂ ಸಾಂತವಾಗಿರುವುದರಿಂದ ಯುವುದೋ ಒಂದು ಘಟ್ಟದಲ್ಲಿ ಗಣ ಎಂಬ ಪದವನ್ನೇ ಮತ್ತೆ ಬಳಸಬೇಕಾಗುತ್ತದೆ. ಆದ್ದರಿಂದ ಈ ಶಬ್ದವನ್ನು ನಿಖರವಾಗಿ ವ್ಯಾಖ್ಯಿಸುವ ಪ್ರಯತ್ನ ಮೇಲೆ ಹೇಳಿದ ಪದ ಪರಂಪರೆಯಲ್ಲಿ ನಮ್ಮನ್ನು ಚಕ್ರೀಯವಾಗಿ ಒಯ್ಯುತ್ತದೆಯೇ ವಿನಾ ನಿಖರವಾದ ವ್ಯಾಖ್ಯೆಯನ್ನು ನೀಡುವುದರಲ್ಲಿ ಕೊನೆಗೊಳ್ಳುವುದಿಲ್ಲ. ಹೀಗಾಗಿ ಇದರ ಅರ್ಥವನ್ನು ನಮ್ಮ ನಿಷ್ಕ ಜೀವನದ ಅನುಭವದ ಆಧಾರದ ಮೇಲೆ ಪ್ರತಿಭಾನದಿಂದಲೇ ಅರಿತುಕೊಳ್ಳಬೇಕು. ಗಣವೆಂದರೆ ನಮ್ಮ ಪ್ರತಿಭಾನಕ್ಕೆ ಅಥವಾ ಮನಸ್ಸಿಗೆ ತೋರುವ ಪರಸ್ಪರ ವಿಶಿಷ್ಟವಾದ ವಸ್ತುಗಳ ಇಲ್ಲವೇ ಅಂಶಗಳ ಸಮೂಹ ಅಥವಾ ಸಮಾಹಾರವೆಂದು ತಿಳಿಯತಕ್ಕದ್ದು ಎಂದು ಜಾರ್ಜ್ ಕ್ಯಾಂಟರ್ (ನೋಡಿ- ಕ್ಯಾಂಟ‌, ಜಾರ್ಜ್) ಹೇಳಿದ್ದಾನೆ. ಈತನನ್ನೇ ಗಣಸಿದ್ಧಾಂತದ ಜನಕ ಎಂದು ಭಾವಿಸುವುದು ವಾಡಿಕೆ. ಒಂದು ಗಣದೊಳಗಿನ ವಸ್ತು ಅಥವಾ ಅಂಶಗಳಿಗೆ ಆ ಗಣದ ಧಾತುಗಳು (ಎಲಿಮೆಂಟ್ಸ್) ಎಂದು ಹೆಸರು. ಒಂದು ಗಣದಲ್ಲಿ ಇರಬಹುದಾದ ಧಾತುಗಳಿಗೆ ಇನ್ನು ಯಾವ ವಿಧವಾದ ನಿರ್ಬಂಧಗಳೂ ಇರುವುದಿಲ್ಲ. ಉದಾಹರಣೆಗೆ, A = {ಭಾರತದ ಎಲ್ಲ ಪ್ರಜೆಗಳ ಸಮೂಹ ಇದೊಂದು ಗಣ. ಒಂದು ಗಣದಲ್ಲಿರುವ ಎಲ್ಲ ಧಾತುಗಳನ್ನು ಪುಷ್ಪಾವರಣಗಳ ಒಳಗೆ ಬರೆಯುವುದು ವಾಡಿಕೆ. ಗಣಗಳಿಗೆ ಇನ್ನೂ ಕೆಲವು ಉದಾಹರಣೆಗಳನ್ನು ಮುಂದೆ ಬರೆದಿದ: B = { ಒಬ್ಬ ಹುಡುಗನ ಜೇಬಿನಲ್ಲಿರುವ ವಸ್ತುಗಳು} N = { 1, 2, 3, ....ನೈಸರ್ಗಿಕ ಸಂಖ್ಯೆಗಳು | T= { ದತ್ತ ಸಮತಲದಲ್ಲಿರುವ ಎಲ್ಲ ತ್ರಿಭುಜಗಳು } ಸಾಧಾರಣವಾಗಿ ಗಣಗಳನ್ನು A, B, C ಮುಂತಾದ ಇಂಗ್ಲಿಷ್ ದೊಡ್ಡ ಅಕ್ಷರಗಳಿಂದಲೂ ಧಾತುಗಳನ್ನು a, b, C, X, ೪, ೭ ಮುಂತಾದ ಇಂಗ್ಲಿಷ್‌ನ ಸಣ್ಣ ಅಕ್ಷರಗಳಿಂದಲೂ ಸೂಚಿಸುವುದು ವಾಡಿಕೆ. A ಒಂದು ಗಣವೂ ೩ ಅದರ ಒಂದು ಧಾತುವೂ ಆಗಿದ್ದರೆ ಈ ಸಂಬಂಧವನ್ನು aEA ಎಂದು ಬರೆದು ತಿಳಿಸುತ್ತೇವೆ. ಇದನ್ನು 3, Aಗೆ ಸೇರಿದೆ ಎಂದು ಓದುತ್ತೇವೆ. p, Aಯ ಧಾತುವಲ್ಲದಿದ್ದಾಗ pE A ಎಂದು ಬರೆಯುತ್ತೇವೆ; ಮತ್ತು P, A ಗೆ ಸೇರಿಲ್ಲ ಎಂದು ಓದುತ್ತೇವೆ. ಒಂದು ಗಣವನ್ನು ಸೂಚಿಸಬೇಕಾದರೆ ಅದರ ಎಲ್ಲ ಧಾತುಗಳನ್ನೂ ಬರೆದು ಪುಷ್ಪಾವರಣಗಳಲ್ಲಿ, ಅಂದರೆ {}, ಅವನ್ನು ಅಡಕಗೊಳಿಸುವುದು ಒಂದು ಮಾರ್ಗ, ಉದಾಹರಣೆಗೆ { ಸೀಸದ ಕಡ್ಡಿ, ಬಳಪ, ಬುಗುರಿ, ಗೋಲಿ ಎಂದು ಬರೆದು ಒಬ್ಬ ಹುಡುಗನ ಕಿಸೆಯಲ್ಲಿರಬಹುದಾದ ವಸ್ತುಗಳ ಗಣವನ್ನು ಸೂಚಿಸಬಹುದು. ಆದರೆ ಒಂದು ಗಣದಲ್ಲಿರುವ ಧಾತುಗಳ ಸಂಖ್ಯೆ ಬಲು ದೊಡ್ಡದು ಇಲ್ಲವೇ ಅನಂತವಾದಾಗ ಹೀಗೆ ಬರೆಯುವುದು ಕಷ್ಟಸಾಧ್ಯ. ಇದಕ್ಕೆ ಬದಲು ಅನುಕೂಲವಾದ ಬೇರೊಂದು ಮಾರ್ಗವನ್ನು ಅನುಸರಿಸುತ್ತೇವೆ. ಉದಾಹರಣೆಗೆ ಭಾರತದ ಸಮಸ್ತ ಪ್ರಜೆಗಳ ಗಣ A ಯನ್ನು A={ x | x ಭಾರತದ ಪ್ರಜೆಯಾಗಿರಬೇಕು<noinclude></noinclude> rxtxnpyl7zao0ujcgidc9uif7jqyl6i ಪುಟ:Mysore-University-Encyclopaedia-Vol-6-Part-1.pdf/೫೦ 104 118260 313710 2026-04-30T15:04:45Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 880 ಗಣಿಗಾರಿಕೆ, ಆಹ ಖನಿಜಗಳ ಅಪಾಯವಾಗದಂತೆ ಕೆಲಸಗಾರರು ಶ್ವಾಸ ಶೋಧಕಗಳನ್ನು ಉಪಯೋಗಿಸಬೇಕು. ಸಿಡಿಮದ್ದಿನಿಂದ ಒಡೆದ ಕಲ್ಲಿನ ಅಥವಾ ಅದಿರಿನ ಚೂರುಗಳು ಕಣ್ಣಿಗೆ ತಗಲದಂತೆ ಅವರು ವಿಶೇಷ ರೀತಿಯ ಕನ್ನಡಕಗಳನ್ನು ಹಾಕಿಕೊ... 313710 proofread-page text/x-wiki <noinclude><pagequality level="1" user="Shreelatha.Halemane" /></noinclude>880 ಗಣಿಗಾರಿಕೆ, ಆಹ ಖನಿಜಗಳ ಅಪಾಯವಾಗದಂತೆ ಕೆಲಸಗಾರರು ಶ್ವಾಸ ಶೋಧಕಗಳನ್ನು ಉಪಯೋಗಿಸಬೇಕು. ಸಿಡಿಮದ್ದಿನಿಂದ ಒಡೆದ ಕಲ್ಲಿನ ಅಥವಾ ಅದಿರಿನ ಚೂರುಗಳು ಕಣ್ಣಿಗೆ ತಗಲದಂತೆ ಅವರು ವಿಶೇಷ ರೀತಿಯ ಕನ್ನಡಕಗಳನ್ನು ಹಾಕಿಕೊಳ್ಳಬೇಕು. ಗಣಿಯ ಒಳಗೆ ಇಳಿದಂತೆ ಕಾವು ಹೆಚ್ಚುತ್ತಾ ಹೋಗುತ್ತದೆ. ದಕ್ಷಿಣ ಆಫ್ರಿಕದ ಚಿನ್ನದ ಗಣಿಗಳಲ್ಲೂ ಕೋಲಾರದ ಚಿನ್ನದ ಗಣಿಗಳಲ್ಲೂ ಭೂತಲದಿಂದ 3050 ಮೀ ಕೆಳಗೆ ಒಂದು ಮೈಲಿಗಿಂತ ಹೆಚ್ಚು ಆಳದಲ್ಲಿ ಜನರು ಕೆಲಸ ಮಾಡುತ್ತಾರೆ. ಕೆಲಸ ಮಾಡುವವರಿಗೆ ಉಲ್ಲಾಸವಾಗುವಂತೆ ತಂಗಾಳಿಯನ್ನು ಒದಗಿಸಬೇಕು. ಚಿತ್ರ 7, ಗಣಿಯ ಮೇಲಿನ ಗೋಪುರ ಅಪಘಾತಗಳು ಮತ್ತು ಗಣಿಕೆಲಸಗಾರರ ರೋಗಗಳು : ಗಣಿ ಕೆಲಸ ಬಲು ಅಪಾಯಕರವೆಂಬುದು ಸ್ಪಷ್ಟ. ಇಲ್ಲಿನ ಕೆಲಸಗಾರರಿಗೆ ಅಪಾಯವಾಗದಂತೆ ನೋಡಿಕೊಳ್ಳುವ ಕೆಲಸಕ್ಕೆ ಗಣಿ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ಕೊಡುತ್ತಿದ್ದಾರೆ. ಭೂಗತ ಗಣಿಗಳಲ್ಲಿ ಒಳ್ಳೆಯ ವಾಯು ಬೆಳಕಿನ ವ್ಯವಸ್ಥೆಯಿದ್ದು, ಎಲ್ಲರೂ ಎಚ್ಚರಿಕೆಯಿಂದ ಭದ್ರ ಗಳನ್ನು ನೆನಪಿನಲ್ಲಿಟ್ಟುಕೊಂಡು ಕೆಲಸಗಾರರೂ ಮೇಲ್ವಿಚಾರಕರೂ ಸಹಕರಿಸಿ ಕೆಲಸ ಮಾಡಿದರೆ ಎಷ್ಟೋ ಅಪಘಾತಗಳನ್ನು ನಿಲ್ಲಿಸಬಹುದು. ಕಾರ್ಮಿಕರು ರಕ್ಷಾವಿಧಾನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಕೆಲಸಗಾರರಿಗೆ ಅವುಗಳ ಬಗ್ಗೆ ಒಳ್ಳೆಯ ಶಿಕ್ಷಣವನ್ನು ಕೊಡಬೇಕು. ಕಲ್ಲಿದ್ದಲಿನ ಮತ್ತು ಕಲ್ಲಿನಪುಡಿಯ ದೂಳಿನಿಂದ ಮತ್ತು ಸಿಡಿಮದ್ದನ್ನು ಬಳಸುವಾಗ ಉಂಟಾಗುವ ಅನಿಲಗಳಿಂದ ಕಾರ್ಮಿಕರಿಗೆ ಅಪಾಯವಾಗದಂತೆ ಅವರಿಗೆ ರಕ್ಷೆಯನ್ನು ನೀಡಬೇಕು. ಕಲ್ಲಿದ್ದಲಿನ ಗಣಿಗಳಲ್ಲಿ ತೆರೆದ ದೀಪಗಳನ್ನು ಬಳಸಲೇಕೂಡದು. ಭೂಗತ ಗಣಿಗಳಲ್ಲಿ ವಿದ್ಯುದ್ದೀಪಗಳನ್ನು ಬಳಸುವುದೇ ಮೇಲು, ಲೋಹದ ಗಣಿಗಳಲ್ಲಿ ಬೆಂಕಿಯ ಅಪಘಾತವಾದಾಗ ಮೊದಲು ಕೆಲಸಗಾರರನ್ನೆಲ್ಲ ಬೇಗ ಹೊರಕ್ಕೆ ಕಳುಹಿಸಿ ಬೆಂಕಿಯನ್ನು ಆರಿಸಬೇಕು. ಆಮ್ಲಜನಕವನ್ನು ಒಳಕ್ಕೆ ಬಿಟ್ಟು ಒಳಗಿನ ವಾಯುಸೇವನೆಗೆ ಅರ್ಹವಾಗುವಂತೆ ಮಾಡಬೇಕು. ಕೆಲವು ಜನರಿಗೆ ಪ್ರಥಮ ಚಿಕೆತ್ಸೆಯಲ್ಲಿ ಶಿಕ್ಷಣ ಕೊಡಬೇಕು. ಗಣಿಯ ಮೇಲ್ಗಡೆ ತುರ್ತು ಆಸ್ಪತ್ರೆಯಂತಿರುವ ಒಂದು ವಿಶೇಷ ಕೋಣೆ ಇರಬೇಕು. ಕೆಲಸಮಾಡುವಾಗ ಅಂಗವಿಕಲರಾದವರಿಗೆ ಪರಿಹಾರ, ವಿಶ್ರಾಂತಿ ವೇತನಗಳನ್ನು ಕೊಡಬೇಕಾಗುತ್ತದೆ; ಸತ್ತು ಹೋದವರ ಕುಟುಂಬಕ್ಕೆ ಜೀವನ ಸೌಕರ್ಯವನ್ನು ಕಲ್ಪಿಸಬೇಕಾಗುತ್ತದೆ. ನ್ಯುಮೋನಿಯಾ, ಸಂಧಿವಾತ, ಕ್ಷಯ, ಕಲ್ಲಿದ್ದಲು ಮತ್ತು ಬೆಣಚುಕಲ್ಲಿನ ದೂಳಿನ ಸೇವನೆಯಿಂದ ಬರುವ ರೋಗಗಳು, ಕೊಕ್ಕೆಹುಳುವಿನ ರೋಗ, ವಿಷವಸ್ತುಗಳು ಆಹಾರ ಅಥವಾ ದೂಳಿನಲ್ಲಿ ಸೇರಿರುವುದು, ಟೈಫಾಯಿಡ್ ಮತ್ತು ಮಲೇರಿಯ ಇವು ಸಾಮಾನ್ಯವಾಗಿ ಗಣಿಗಾರಿಕೆಗೆ ಸಂಬಂಧಿಸಿದ ರೋಗಗಳು, ಗಣಿಯಿಂದ ಮೇಲಕ್ಕೆ ಬಂದೊಡನೆ ಜನರು ಮಿಂದು ಆಹಾರವನ್ನು ಸೇವಿಸಿದರೆ ಎಷ್ಟೋ ರೋಗಗಳನ್ನು ನಿವಾರಿಸಬಹುದು. (ಬಿ.ಪಿ.ಆರ್.ಎ.ಎನ್.ಎಸ್.ಐ.ಡಿ.ಎನ್.ಆರ್.) ಗಣಿಗಾರಿಕೆ, ಅಲೋಹ ಖನಿಜಗಳ : ಕಲ್ಲಿದ್ದಲು, ಕೈಗಾರಿಕೆಗಳಿಗೆ ಬಳಸುವ ಖನಿಜಗಳು, ಕಲ್ಲುಪ್ಪು ಮೊದಲಾದ ಉಪ್ಪುಗಳು, ಗಂಧಕ ಮತ್ತು ಗೊಬ್ಬರದ ಖನಿಜಗಳು, ಕಲ್ಲೆಣ್ಣೆ (ಪೆಟ್ರೋಲಿಯಂ, ಖನಿಜತೈಲ), ಕಟ್ಟಡಗಳಿಗೆ ಬೇಕಾಗುವ ಸಾಮಗ್ರಿಗಳು ಇವೇ ಮೊದಲಾದ ಅಲೋಹ ಖನಿಜಗಳನ್ನು ಕುರಿತ ಗಣಿಗಾರಿಕೆ, ಖನಿಜದ ಉತ್ಪನ್ನ ಹುತ್ತ ಬಂದಂತೆ ಕಲ್ಲಿದ್ದಲು ಮತ್ತು ಇತರ ನಿಕ್ಷೇಪಗಳನ್ನು ಕತ್ತರಿಸುವುದಕ್ಕೂ ಒಡೆದ ಖನಿಜಗಳನ್ನು ತುಂಬಿ ಸಾಗಿಸುವುದಕ್ಕೂ ವಿಶೇಷ ಯಂತ್ರಗಳು ನಿರ್ಮಿತವಾದುವು. ಕಲ್ಲಿದ್ದಲು, ಕಲ್ಲುಪ್ಪು, ಟಾಲ್ಟ್, ಚಿಪ್ಪುಗಳಿರುವ ಸುಣ್ಣದ ಕಲ್ಲುಗಳನ್ನು ಕತ್ತರಿಸಲು ಬೇರೆ ಬೇರೆ ಯಂತ್ರಗಳಿವೆ. ಇವು ಒತ್ತಡದ ವಾಯು ಅಥವಾ ವಿದ್ಯುಚ್ಛಕ್ತಿಯಿಂದ ಕೆಲಸ ಮಾಡುತ್ತವೆ. ಕಲ್ಲಿದ್ದಲಿನ ಸ್ತರಗಳು ಬಹಳ ತೆಳುವಾಗಿರಬಹುದು; ಅರ್ಧ ಮೀಟರಿನಿಂದ ಮೂರು ಮೀಟರ್ ಅಥವಾ ಇನ್ನೂ ಹೆಚ್ಚು ದಪ್ಪವಾಗಿರಬಹುದು. ಹೀಗೆ ನಾನಾ ರೀತಿಯಲ್ಲಿ ಸಿಕ್ಕುವ ಸ್ತರಗಳನ್ನು ಕತ್ತರಿಸಿ ಸಾಗಿಸಲು ಬೇರೆ ಬೇರೆ ಯಂತ್ರಗಳೂ ವಿಧಾನಗಳೂ ಇವೆ. ಸ್ತರಗಳ ಎತ್ತರ, ಇಳಿವೋರೆ, ರಚನೆ, ಮೇಲೆ ಮತ್ತು ಕೆಳಗಿರುವ ಶಿಲೆಗಳ ಸ್ವಭಾವ, ಮೀಥೇನ್ ಅನಿಲದ ಇರುವಿಕೆ ಇತ್ಯಾದಿ ಅಂಶಗಳನ್ನು ಪರಿಶೀಲಿಸಿ ಆಯಾ ಸ್ಥಳಕ್ಕೆ ತಕ್ಕ ವಿಧಾನವನ್ನು ಆರಿಸಿಕೊಳ್ಳಬೇಕು. ಕಲ್ಲಿದ್ದಲನ್ನು ಒಡೆದು ಪುಡಿಮಾಡಿ ಸಾಗಿಸಿದ ಮೇಲೆ ತಡಮಾಡದೆ ಆ ಖಾಲಿ ಜಾಗವನ್ನು ಕೆಲಸಕ್ಕೆ ಬಾರದ ವಸ್ತುಗಳಿಂದ ತುಂಬಿ ಮುಚ್ಚಿಬಿಡಬೇಕು; ಅಥವಾ ಮರದ ಮತ್ತು ಕಬ್ಬಿಣದ ತೊಲೆಗಳ ಆಧಾರವನ್ನು ಕೊಡಬೇಕು. ಇಲ್ಲದಿದ್ದರೆ ಮೇಲಿರುವ ಶಿಲೆ ಕುಸಿದು ಬಹಳ ನಷ್ಟವೂ ಅಪಾಯವೂ ಆಗಬಹುದು. ಮೊದಮೊದಲು ಕಲ್ಲಿದ್ದಲನ್ನು ಜನರು ಕೈಗಳಿಂದಲೇ ಒಡೆದು ತುಂಬಿ ಕೈಗಾಡಿಗಳಲ್ಲಿ ಸಾಗಿಸುತ್ತಿದ್ದರು. 20ನೆಯ ಶತಮಾನದ ಆದಿಯಲ್ಲಿ ಗಣಿಗಳ ಯಾಂತ್ರೀಕರಣ ಮೊದಲಾಯಿತು. ಕಲ್ಲಿದ್ದಲಿನ ಸ್ವಭಾವನ್ನು ಪರಿಶೀಲಿಸಿ, ಗಿರಾಕಿಗೆ ಬೇಕಾದ ಗಾತ್ರದಲ್ಲಿ ಸರಬರಾಜು ಮಾಡುವಂತೆ, ನಿಯತವಾದ ಅಂತರದಲ್ಲಿ ಸ್ತರಗಳಲ್ಲಿ ಗುಳಿಗಳನ್ನು ಕೊರೆದು ಗೊತ್ತಾದ ಗಾತ್ರದಲ್ಲಿ ಸಿಡಿಮದ್ದನ್ನು ತುಂಬಿ ಹೊತ್ತಿಸಬೇಕು. ಅದಕ್ಕೆ ಮೊದಲು ಒಳಗೆ ಇರುವ ಕೆಲಸಗಾರರನ್ನೆಲ್ಲ, ವಾಯು ಬೆಳಕು ಚೆನ್ನಾಗಿ ಇದ್ದು ಮೇಲ್ವಾವಣಿ ಕುಸಿಯದಂತೆ ಇರುವ ಮತ್ತು ಸಿಡಿದ ಖನಿಜಗಳ ಚೂರುಗಳು ಹಾರಿಬರದಂತೆ ಇರುವ, ಭದ್ರವಾದ ಜಾಗಕ್ಕೆ ಕಳುಹಿಸಿರಬೇಕು. ಕಲ್ಲಿದ್ದಲಿನ ಸ್ತರಗಳು ಕಡಿದಾಗಿದ್ದರೆ ಅದರ ಚೂರುಗಳು ಕೆಳಕ್ಕೆ ಜಾರಿಬೀಳುತ್ತವೆ. ಸ್ತ್ರೀಪರುಗಳ ಮೂಲಕ ಅವನ್ನು ತುಂಬಿ ಹೊರಕ್ಕೆ ಸಾಗಿಸಬಹುದು. ಬಹಳ ದಪ್ಪವಾದ ಪದರುಗಳಿದ್ದರೆ ಅವನ್ನು ಭಾಗಶಃ ಕತ್ತರಿಸಿ ತೆಗೆಯುತ್ತಾರೆ. ಕಲ್ಲಿದ್ದಲಿನ ಎರಡು ಸ್ತರಗಳ ನಡುವೆ ಅಂತರ ಹೆಚ್ಚಾಗಿದ್ದರೆ ಅವನ್ನು ಬೇರೆ ಬೇರೆಯಾಗಿ ಹೇಗೆ ಬೇಕಾದರೂ ತೋಡಿ ತೆಗೆಯಬಹುದು. ಬಹಳ ಆಳವಾದ ಗಣಿಗಳಲ್ಲಿ ಆಗಾಗ ಶಿಲೆಗಳು ಬಹಳ ದೂರದವರೆಗೆ ಅಲ್ಲಾಡುತ್ತವೆ. ಕಲ್ಲಿದ್ದಲಿನ ಮತ್ತು ಶಿಲೆಯ ದೂಳು ಏಳುತ್ತದೆ. ಮೇಲಿರುವ ಶಿಲೆಯ ತೂಕದಿಂದ ಆಧಾರದ ಕಂಬಗಳಲ್ಲಿ ಸಂಚಿತವಾದ ಶಕ್ತಿ ರೂಪಾಂತರ ಹೊಂದಿದಾಗ ಈ ಸಿಡಿತಗಳು ಉಂಟಾಗುತ್ತವೆ. 1953 ರಿಂದ ಈಚೆಗೆ ರಷ್ಯ ಮೊದಲಾದ ದೇಶಗಳಲ್ಲಿ ಜಲಧಾರಾವಿಧಾನ ಮತ್ತು ಅನಿಲೀಕರಣಗಳು ಬಳಕೆಗೆ ಬಂದಿವೆ. ಮಾನಿಟರ್ ಎಂಬ ಯಂತ್ರಗಳ ಸಹಾಯದಿಂದ ಜಲಧಾರೆಯನ್ನು ಕಲ್ಲಿದ್ದಲಿನ ಪದರಗಳ ಮೇಲೆ ಹಾಯಿಸುತ್ತಾರೆ. ಕಲ್ಲಿದ್ದಲು ಮತ್ತು ನೀರಿನ ಮಿಶ್ರಣ (ಕುಸುರಿ, ಪಲ್ಸ್) ಗಣಿಯಿಂದ ಹೊರಕ್ಕೆ ಬರುತ್ತದೆ. ಅದನ್ನು ಪಂಪುಗಳಿಂದ ಮೇಲಕ್ಕೆ ಎತ್ತುತ್ತಾರೆ. ನೀರನ್ನು ಬೇರ್ಪಡಿಸಿ ಮತ್ತೆ ಬಳಸುತ್ತಾರೆ. ಈ ವಿಧಾನದಲ್ಲಿ ಗಂಟೆಯೊಂದಕ್ಕೆ 450 ಟನ್ ಕಲ್ಲಿದ್ದಲನ್ನು ಪಡೆಯಬಹುದು. 1941ರಿಂದ ಈಚೆಗೆ ಕಲ್ಲಿದ್ದಲನ್ನು ಉರಿಯುವ ಅನಿಲಗಳ ರೂಪಕ್ಕೆ ಮಾರ್ಪಡಿಸಿ ಕೊಳಾಯಿಗಳ ಮೂಲಕ ಬಹುದೂರಕ್ಕೆ ಸಾಗಿಸುತ್ತಾರೆ. ಈ ವಿಧಾನದಿಂದ ಬಹಳ ಸಣ್ಣ ಸಣ್ಣ ಕಲ್ಲಿದ್ದಲಿನ ಸ್ತರಗಳನ್ನೂ ಉಪಯೋಗಿಸಿಕೊಳ್ಳಬಹುದು. ಈಗ ಇದು ರಷ್ಯ, ಅಮೆರಿಕ, ಯುರೋಪ್ ಖಂಡಗಳ ನಾನಾ ದೇಶಗಳಲ್ಲಿ ಬಳಕೆಯಲ್ಲಿದೆ. ಪೆಟ್ರೋಲಿಯಂ ಸಂಶೋಧನೆ ಮತ್ತು ಉತ್ಪತ್ತಿಯ ವಿಧಾನಗಳು ಬಹಳ ಮುಂದುವರೆದಿವೆ. ಅವನ್ನು ಬೇರೆಯಾಗಿಯೇ ಪರಿಶೀಲಿಸಬೇಕು. ಇತರ ಅಲೋಹ ಖನಿಜಗಳನ್ನು ಲೋಹದ ಅದಿರುಗಳಂತೆಯೇ ತೋಡಿ ತೆಗೆಯುತ್ತಾರೆ. ಸಾಧ್ಯವಾದ ಸ್ಥಳಗಳಲ್ಲಿ ಅನಾವೃತಗಳ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಅನೇಕ ಸ್ಥಳಗಳಲ್ಲಿ ನಿಕ್ಷೇಪಗಳು ಬಹಳ ಆಳದಲ್ಲಿ ಸಿಕ್ಕುವುದರಿಂದ ಭೂಗತ ಗಣಿ ವಿಧಾನಗಳನ್ನು ಬಳಸಬೇಕಾಗುತ್ತದೆ. ಉನ್ನು ತಪ್ಪಂ, ಸುಣ್ಣಕಲ್ಲು, ಮರಳು, ಪೊಟಾಷ್ ಇವನ್ನು ಭೂಗತ ಗಣಿ ವಿಧಾನಗಳಿಂದ ತೆಗೆಯುವುದುಂಟು. ಆಧಾರಕ್ಕೆ ಬಿಡುವ ಕಂಬಗಳಲ್ಲಿ ಶೇ. 20 ಶೇ. 25 ಖನಿಜ ನಿಂತು ಹೋಗುತ್ತದೆ. ಮಣ್ಣು, ಫಾಸ್ಟೇಟ್ ಶಿಲೆಗಳನ್ನು ಕೆಲವು ವೇಳೆ ಮೇಲಿಂದ ಕತ್ತರಿಸುವ ವಿಧಾನದಲ್ಲಿ ತೋಡಿ ಸಂಪೂರ್ಣವಾಗಿ ತೆಗೆಯುತ್ತಾರೆ. ಟಾಲ್, ಫೈರ್ ಸ್ಟಾರ್, ಬ್ಯಾರೈಟಿಸ್, ಫೆಲ್ಡಸ್ಟಾರ್ ಇವನ್ನು ಕಂಬಗಳ ಆಧಾರದೊಡನೆ ಪರುವು ವಿಧಾನದಿಂದ ತೋಡಿ ತೆಗೆಯುತ್ತಾರೆ. ಹುಲ್ಲು ಮತ್ತು ಸುಗಮ ಸಾಮಾನ್ಯವಾಗಿ ಎಲ್ಲ ದೇಹಗಳಲ್ಲೂ ಇವೆ, ಗಂಡ ಅದಿರನ್ನು ಕುಲುಮೆಯಲ್ಲಿ ಕರಗಿಸಲು ಸುಣ್ಣ ಕಲ್ಲು ಬೇಕು. ಪಿಂಗಾಣಿ, ಕಾಗದ, ಬಟ್ಟೆ, ರಬ್ಬರ್್ರ ಕೈಗಾರಿಕೆಗಳಿಗೆ ಸುದ್ದೆಮಣ್ಣು ಬೇಕು. ಕೈಗಾರಿಕೆಗಳಿಗೆ ಬೇಕಾದ ಗಂಧಕ<noinclude></noinclude> oa5dgje6h8uooumm5poruidnkvmaw5o ಪುಟ:Mysore-University-Encyclopaedia-Vol-6-Part-1.pdf/೫ 104 118261 313711 2026-04-30T15:04:59Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: di ಮೇಲೆ ವಿವರಿಸಿದ ಎಲ್ಲ ಪರಿಕರ್ಮಗಳಲ್ಲೂ ನಿವೇಶಗಳಾದ i,112.......in ಗಳು ಕಾಲದ ಅವಿಚ್ಛಿನ್ನ ಉತ್ಪನ್ನಗಳೆಂಬುದನ್ನು ಇಲ್ಲಿ ಹೇಳಬೇಕು. ತತ್ಪರಿಣಾಮವಾಗಿ ನಿರ್ಗಮ ಕೂಡ ಕಾಲದ ಒಂದು ಅವಿಚ್ಛಿನ್ನ ಉತ್ಪನ್ನವಾಗಿರುತ್ತದೆ. ಇದ... 313711 proofread-page text/x-wiki <noinclude><pagequality level="1" user="Shreelatha.Halemane" /></noinclude>di ಮೇಲೆ ವಿವರಿಸಿದ ಎಲ್ಲ ಪರಿಕರ್ಮಗಳಲ್ಲೂ ನಿವೇಶಗಳಾದ i,112.......in ಗಳು ಕಾಲದ ಅವಿಚ್ಛಿನ್ನ ಉತ್ಪನ್ನಗಳೆಂಬುದನ್ನು ಇಲ್ಲಿ ಹೇಳಬೇಕು. ತತ್ಪರಿಣಾಮವಾಗಿ ನಿರ್ಗಮ ಕೂಡ ಕಾಲದ ಒಂದು ಅವಿಚ್ಛಿನ್ನ ಉತ್ಪನ್ನವಾಗಿರುತ್ತದೆ. ಇದನ್ನು ಚಿತ್ರ 7ರಲ್ಲಿ ಕಾಣಿಸಿದೆ. ಚಿತ್ರ 7 ಒಂದು ಸರಳ ಸಮಸ್ಯೆಯನ್ನು ಆಯ್ದುಕೊಂಡು ಅದನ್ನು ಪರಿಹರಿಸಲು ಸಾದೃಶ್ಯ ಗಣಕವನ್ನು ಹೇಗೆ ಯೋಜಿಸಬಹುದೆಂಬುದನ್ನು ಪರಿಶೀಲಿಸೋಣ. ದ್ರವ್ಯರಾಶಿ m ಇರುವ ಒಂದು ಕಣ ಗುರುತ್ವ ವೇಗೋತ್ಕರ್ಷದ ಪರಿಣಾಮವಾಗಿ ನಿರೋಧೀ ಮಾಧ್ಯಮ ವೊಂದರಲ್ಲಿ ಬೀಳುವ ಚಲನೆಯನ್ನು ಅವಕಲಸಮೀಕರಣದಿಂದ ಪ್ರತಿನಿಧಿಸಬಲ್ಲೆವು. dx dt ಚಿತ್ರ 8 its ನಿರೋಧ (ರೆಸಿಸ್ಟೆನ್ಸ್) ಶ್ಯಾನವೆಂದು (ವಿಸ್ಮಸ್)ಭಾವಿಸುತ್ತೇವೆ; ಅಂದರೆ ಅದು ವೇಗ -ಗೆ ಅನುಪಾತೀಯವಾಗಿದೆ. ಇಲ್ಲಿ x ಆ ಕಣವು ಚಲಿಸಿದ ದೂರ. ಇದರ ಜೊತೆಗೆ ಅಲ್ಪವಾದ ಅರೇಖೀಯ ಘಟಕವೊಂದು ಸಹ ಇದೆಯೆಂದೂ ಅದು ದೂರದ ವರ್ಗಾನುಪಾತದಲ್ಲಿದೆಯೆಂದೂ ಭಾವಿಸುತ್ತೇವೆ. ಆಗ ಈ ಚಲನೆಯನ್ನು ಪ್ರತಿನಿಧಿಸುವ ಅವಕಲಸಮೀಕರಣ ಅರೇಖೀಯವಾಗಿರುತ್ತದೆ. ಅದನ್ನು LOUD d2x di dx c dx + = + 8 m di m ಗಣಕ ವಿಶ್ಲೇಷಣ ವಿಧಾನಗಳು ಬಲು ಜಟಿಲ. ಹಾಗಿದ್ದರೂ ಇದನ್ನು ಒಂದು ಸಾದೃಶ್ಯ ಗಣಕಕ್ಕೆ ಈ ಕೆಳಗಿನ ನಾಲ್ಕು ಸರಳ ಹೆಜ್ಜೆಗಳಲ್ಲಿ ಕ್ರಮವಿಧಿಸಬಹುದು (ಚಿತ್ರ 8). d²x ಮೊದಲಾಗಿ, ಸಮೀಕರಣದ ಎಡಪಾರ್ಶ್ವಕ್ಕೆ (ಅಂದರೆ ai ) ಅನುಪಾತೀಯ ವಾಗಿ ೦ ಬಿಂದುವಿನಲ್ಲಿ ಒಂದು ವೋಲ್ವೇಜ್ ಉಂಟೆಂದು ಭಾವಿಸೋಣ. ಅನುಕಲಕಾರಿ ಯನ್ನು (ಇಂಟೆಗ್ರೇಟರ್) ಉಪಯೋಗಿಸಿಕೊಂಡು ಇದನ್ನು ಅನುಕಲಿಸಿದಾಗ ಒಂದು ನಿರ್ಗಮ dx (-) ದೊರೆಯುತ್ತದೆ. dt ಇದಕ್ಕೆ ಪ್ರಾರಂಭಿಕ ನಿರ್ಬಂಧದ ಮೌಲ್ಯವನ್ನು (-೪೦) ಕೂಡಿಸಬೇಕು. ಆಗ c dx dx dt; ಸಂಕಲಿತ ನಿರ್ಗಮವನ್ನು B ಬಿಂದುವಿನಲ್ಲಿ ಆಗಿ ಪಡೆಯಬಹುದು. ಒಂದು ವಿಭವಮಾಪಕವನ್ನು cfm ಪ್ರಮಾಣದಲ್ಲಿ ಅಳವಡಿಸಿ ಅದನ್ನು ಸರಣಿಯಲ್ಲಿ ಒಂದು ಪ್ರತಿಲೋಮಕಕ್ಕೆ (ಇನ್ವರ್ಟರ್) ಜೋಡಿಸಿದೆ. ಪ್ರತಿಲೋಮಕದ ನಿರ್ಗಮ, ಇದು ಅವಕಲಸಮೀಕರಣದ ಬಲಪಾರ್ಶ್ವದ ಪ್ರಥಮ ಪದ. ಬಲಪಾರ್ಶ್ವದ ಎರಡನೆಯ ಪದವನ್ನು ಪಡೆಯುವುದು ಎರಡನೆಯ ಹೆಜ್ಜೆಯ ಉದ್ದೇಶ. ಹೆಜ್ಜೆ 1ರಲ್ಲಿನ B ಬಿಂದುವಿನಲ್ಲಿ ವೋಲ್ವೇಜ್ d m di dx ಗ ಅನುಪಾತೀಯವಾಗಿದೆ. ಅನುಕಲಕಾರಿ ಯನ್ನು ಉಪಯೋಗಿಸಿಕೊಂಡು ಇದನ್ನು ಅನುಕಲಿಸಬೇಕು. ಇಲ್ಲಿ ದೊರೆಯುವ ನಿರ್ಗಮ -x ಗೆ ಪ್ರಾರಂಭಿಕ ನಿರ್ಬಂಧವೆಂದರೆ -Vಯನ್ನು ಕೂಡಿಸಬೇಕು. ಪ್ರತಿಲೋಮಕ- ಸಂಕಲನದ (ಇನ್ವರ್ಟರ್ ಆ್ಯಡರ್) ನಿರ್ಗಮ xi. ಇದು ಗುಣಾಕಾರಿ M ನ ಎರಡು ನಿವೇಶ ಅಂತಿಮಗಳನ್ನು ಪೋಷಿಸುತ್ತದೆ. ಒಂದು ಪ್ರಮಾಣ emಗೆ ಅಳವಡಿಸಿದ ವಿಭವಮಾಪಕವು ಆ ತರುವಾಯ ಮಾಡುವ ಮಾನಕ ಪರಿವರ್ತನೆ ಅವಕಲಸಮೀಕರಣದ ಎರಡನೆಯ ಪದವನ್ನು ಕೊಡುತ್ತದೆ. ಮೂರನೆಯ ಪದ ಸ್ಥಿರಾಂಕ, ಜಿ. ಮೊದಲಿನ ಎರಡು ಹೆಜ್ಜೆಗಳ ಪ್ರಕಾರ C ಮತ್ತು Eಗಳಲ್ಲಿ ನಿರ್ಗಮಗಳನ್ನು ಮೂರನೆಯ ಹೆಜ್ಜೆಯಲ್ಲಿ ೯ ಯೊಡನೆ ಕೂಡಿಸಲಾಗುವುದು. ಈ ಕ್ರಿಯೆಗೆ ಮೂರು ನಿವೇಶ ಸಂಕಲಕ-ಪ್ರತಿಲೋಮಕವೊಂದನ್ನು ಉಪಯೋಗಿಸುತ್ತೇವೆ. ಇದರ ನಿರ್ಗಮ ಬಲಪಾರ್ಶ್ವದ ಋಣವಾಗಿರುತ್ತದೆ. ಒಂದು ಪ್ರತಿಲೋಮಕವನ್ನು ಉಪಯೋಗಿಸಿ ಚಿಹ್ನೆಯನ್ನು ಬದಲಾಯಿಸಬಹುದು. F ಬಿಂದುವಿನಲ್ಲಿ ವೋಲ್ವೇಜು ಸಮೀಕರಣದ ಬಲವಾರ್ಯ ಅನುಪಾನೀಯವಾಗಿರುತ್ತದೆ. A ಯಲ್ಲಿನ ವೋಲ್ವೇಜ್ ಎಡಪಾರ್ಶ್ವಕ್ಕೂ F ನಲ್ಲಿನದು ಬಲಪಾರ್ಶ್ವಕ್ಕೂ ಅನುಪಾತೀಯವಾಗಿದೆಯೆಂದು ಭಾವಿಸಲಾಗಿತ್ತು. ಸಮೀಕರಣ ಸಾಧುವಾಗಲು ಎಡಪಾರ್ಶ್ವ ಬಲಪಾರ್ಶ್ವಕ್ಕೆ ಸಮವಾಗಬೇಕು. ಅಂದರೆ, Aಮತ್ತು F ನಲ್ಲಿನ ವೋಲೇಜು ಗಳು ಒಂದೇ ಆಗಿರಬೇಕು. A ಮತ್ತು Fಗಳನ್ನು, ಹೆಜ್ಜೆಯಲ್ಲಿ ತೋರಿಸಿರುವಂತೆ, ಲಂಚಗೊಳಿಸಿದರೆ(ಹಾರ್ಟ್ ಸರ್ಕಟೆಡ್) ಇದು ಸಿದ್ಧವಾಗುವುದು, ನಾಲ ಹೆಜ್ಜೆಗಳನ್ನೂ ಒಟ್ಟುಗೂಡಿಸಿ ಒಂದೇ ಚಿತ್ರವಾಗಿ ರೂಪಿಸಬಹುದು (ಚಿತ್ರ 9). ಈ ಚಿತ್ರಕ್ಕೆ ಸಾದೃಶ್ಯ ಕ್ರಮವಿಧಿ (ಅನಲಾಗ್ ಪ್ರೋಗ್ರಾಂ) ಎಂದು ಹೆಸರು. ಚಿತ್ರ 4ರಲ್ಲಿ ಕಾಣಿಸಿರುವ ಯಂತ್ರದಲ್ಲಿ ತೇಪೆ ಫಲಕದ (ಪ್ಯಾಚ್-ಪ್ಯಾನೆಲ್) ಕುಳಿಗಳನ್ನು, ಘಟಕಗಳು ಒಂದಕ್ಕೊಂದು ಈ ಯೋಜನೆಗೆ ಬೇಕಾಗುವ ರೀತಿಯಲ್ಲಿ ಸಂಬಂಧಿಸಿರು M ಎಂಬುದಾಗಿ ಬರೆಯಬಹುದು. ಇಲ್ಲಿ ಪ್ರಾರಂಭಿಕ ನಿರ್ಬಂಧಗಳು = ಈ ಸಮೀಕರಣವನ್ನು ಪರಿಹರಿಸುವ ಆಗಿರುವಾಗ ಮತ್ತು ಚಿತ್ರ 9 ವಂತೆ, ಬೆಣೆ ಸಂಯೋಜಕಗಳಿಂದ ಜೋಡಿಸಲಾಗಿದೆ. D ಬಿಂದುವಿನಲ್ಲಿ ವೋಲ್ವೇಜ್ xಗೆ ಅನುಪಾತೀಯವಾಗಿದೆ. ಇದು ಅವಕಲ ಸಮೀಕರಣದ ಪರಿಹಾರ. ಆದ್ದರಿಂದ<noinclude></noinclude> c179ruqo6srb23fki69igoac97dz8es ಪುಟ:Mysore-University-Encyclopaedia-Vol-6-Part-1.pdf/೧೨ 104 118262 313712 2026-04-30T15:05:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨ + 01 0 00 01 1 01 10 ಎಂದರೆ, 0+0=0 ಗಣಕ S ಮತ್ತು 1 ಎರಡೂ ಸೊನ್ನೆಗೆ ಸಮವಾಗಿರುವಾಗ ಮತ್ತು ಆಗಿರುವಾಗ ಮಾತ್ರ A ಮತ್ತು Bಗಳ ನಡುವೆ ಒಂದು ಪ್ರವಾಹ ಹರಿಯಲಾರದು. ಈ ಹಿಂದಿನಂತೆ ಹೊಸ ಒಂದು ಚರ qವನ್ನು ಈ ಕೆಳಗಿನಂತೆ ವ್ಯಾಖ್ಯಿಸಬಹುದು: A ಮ... 313712 proofread-page text/x-wiki <noinclude><pagequality level="1" user="Shreelatha.Halemane" /></noinclude>೧೨ + 01 0 00 01 1 01 10 ಎಂದರೆ, 0+0=0 ಗಣಕ S ಮತ್ತು 1 ಎರಡೂ ಸೊನ್ನೆಗೆ ಸಮವಾಗಿರುವಾಗ ಮತ್ತು ಆಗಿರುವಾಗ ಮಾತ್ರ A ಮತ್ತು Bಗಳ ನಡುವೆ ಒಂದು ಪ್ರವಾಹ ಹರಿಯಲಾರದು. ಈ ಹಿಂದಿನಂತೆ ಹೊಸ ಒಂದು ಚರ qವನ್ನು ಈ ಕೆಳಗಿನಂತೆ ವ್ಯಾಖ್ಯಿಸಬಹುದು: A ಮತ್ತು Bಗಳ ನಡುವೆ ಒಂದು ಪ್ರವಾಹ ಹರಿದರೆ qವಿನ ಬೆಲೆ 1, ಹರಿಯದಿದ್ದರೆ 0. ಈ ಚರ 1+0=0+1=1 1+1=10 1+1 ರಲ್ಲಿ ಒಂದು 1 ನ್ನು 'ಸಾಗಿಸಬೇಕಾಗುತ್ತದೆ. ಇತರೆಡೆಗಳಲ್ಲಿ ಇದು 0. ಈ ನಿಯಮಗಳನ್ನು ಉಪಯೋಗಿಸಿ ಮೇಲಿನ ಉದಾಹರಣೆಯ ಮೂರು ಸಂಖ್ಯೆಗಳನ್ನು ಕೂಡಿಸಬಹುದು. ಮೊದಲಿನ ನೀಟದಲ್ಲಿ ಸಂಕಲನ 1+1+1, ಈಗ 1+1=10 ಆಗಿರುವುದರಿಂದ ಇದು 10+1 ಆಗುತ್ತದೆ. 0+1=1+0=1 ನಿಯಮಾನುಸಾರ 10 11 ಆದ್ದರಿಂದ ಮೊದಲನೆಯ ನೀಟಸಾಲಿಗೆ ಫಲಿತ ಅಂಕ 1 ಮತ್ತು ಒಂದು 1 ಮುಂದಿನ ನೀಟಸಾಲಿಗೆ 'ಸಾಗು' ಈಗ ಎರಡನೆಯ ನೀಟದಲ್ಲಿನ ಸಂಕಲನ 1+0+1+0=10. ಇದೇ ವಿಧಾನವನ್ನು ಉತ್ತರೋತ್ತರ ನೀಟಗಳಲ್ಲಿ ಮುಂದುವರಿಸ ಲಾಗುವುದು. ಹೀಗೆ ಕೂಡಲ್ಪಟ್ಟ ದ್ವಿಮಾನ ಸಂಖ್ಯೆ ಈಗ 110001101. 1-1 ಚಿತ್ರ 20 qವನ್ನು $ ಮತ್ತು 1 ಗಳ ಒಂದು ಉತ್ಪನ್ನವಾಗಿ ನಿರೂಪಿಸಬಹುದು. ಅದನ್ನು ಮುಂದಿನ ಕೋಷ್ಟಕದಲ್ಲಿ ತೋರಿಸಿದೆ. $ r q=s+r 1 1 1 1 0 1 1 0 0 ಈ ಉತ್ಪನ್ನ ಇಗೆ ತಾರ್ಕಿಕ ಸಂಕಲನ ಇಲ್ಲವೇ 'ಅಥವಾ ಉತ್ಪನ್ನ' (ಆ‌ ಫಂಕ್ಷನ್) ಎಂದು ಹೆಸರು. ಇದನ್ನು ಪ್ರತೀಕಾತ್ಮಕವಾಗಿ ಚಿತ್ರ 21ರ ಬಲಪಾರ್ಶ್ವದಲ್ಲಿ ತೋರಿಸಿದ. ಇಂಥ ಸಂಕಲನಗಳನ್ನು ಮಾಡಬಲ್ಲ ಸ್ವಿಜ್ಜುಗಳ ಸರ್ಪಾಡನ್ನು ವಿವರಿಸುವ ಮೊದಲು ಸ್ವಿಚ್ಚುಗಳ ಸರಳ ಸಂಯೋಜನೆಗಳನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದಿರಬೇಕು. ಚಿತ್ರ 10 ದ್ವಿಮಾನ ಸ್ವಿಚ್ಚುಗಳು: ಒಂದು ಹೊತ್ತಿಸು ನಂದಿಸು ಸ್ವಿಚ್ಚನ್ನು ಹೊತ್ತಿಸು' ಮತ್ತು 'ನಂದಿಸು' ಸ್ಥಾನಗಳಲ್ಲಿರುವುದನ್ನು ಚಿತ್ರ 18ರಲ್ಲಿ ಗಮನಿಸಬಹುದು. ಎರಡು ಬೆಲೆಗಳಲ್ಲಿ ಯಾವುದೋ ಒಂದನ್ನು, ಎಂದರೆ 0 ಅಥವಾ 1, ತೆಗೆದುಕೊಳ್ಳಬಲ್ಲಂಥ ಒಂದು ದ್ವಿಮಾನ ಚರ s ನ್ನು ವ್ಯಾಖ್ಯಿಸಬೇಕು. ಸ್ವಿಚ್ ತೆರೆದಿರುವಾಗ =O ಎಂದೂ ಮುಚ್ಚಿರುವಾಗ s=l ಎಂದೂ ಭಾವಿಸುತ್ತೇವೆ. ಚರ s ಇತರ ಯಾವುದೇ ಬೀಜಗಣಿತೀಯ ಚರದಂತೆ ಒಂದು ಚರ. ಆದರೆ ಇದು ಅವಿಚ್ಛಿನ್ನ ಬೆಲೆಗಳನ್ನು ಪಡೆಯುವುದಿಲ್ಲ, ಪೃಥಕ್ಕಾದ ಬೆಲೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಈಗ ಚಿತ್ರದಲ್ಲಿ ತೋರಿಸಿರುವಂತೆ ಒಂದು ಶ್ರೇಣಿಯಲ್ಲಿರುವ ಎರಡು ಸ್ವಿಚ್ಚುಗಳನ್ನು ಗಮನಿಸಬೇಕು. s ಮತ್ತು 1 ಚರಗಳು ಎರಡೂ ಒಂದಕ್ಕೆ ಸಮವಾಗಿದ್ದರೆ ಮತ್ತು ಆಗಿದ್ದರೆ ಮಾತ್ರ ಎಂದರೆ ಎರಡು ಸ್ವಿಚ್ಚುಗಳೂ ಮುಚ್ಚಲ್ಪಟ್ಟಿದ್ದಾಗ, ಒಂದು ವಿದ್ಯುತ್‌ಪ್ರವಾಹ Aಯಿಂದ Bಗೆ ಹರಿಯಬಲ್ಲುದು. ಈಗ ಹೊಸ ಒಂದು ದ್ವಿಮಾನ ಚರ ಯನ್ನು ಈ ಪ್ರಕಾರ ವ್ಯಾಖ್ಯಿಸಬಹುದು; Aಯಿಂದ Bಗೆ ಪ್ರವಾಹ ಹರಿದಾಗ ಯ ಬೆಲೆ 1, ಹರಿಯದಿದ್ದಾಗ 0. ಈ ಚರ ಯನ್ನು ಮತ್ತು 1 ಗಳ ಒಂದು ಉತ್ಪನ್ನವಾಗಿ ಮುಂದಿನ ಕೋಷ್ಟಕದಂತೆ ನಿರೂಪಿಸಬಹುದು. (a) (b) (c) ಕೊನೆಯದಾಗಿ ಚಿತ್ರ 21(a) ಮತ್ತು (b) ಗಳಲ್ಲಿ ತೋರಿಸಿರುವ ಸ್ವಿಚ್ ಪ್ರರೂಪಗಳನ್ನು ನೋಡಬಹುದು. A ಮತ್ತು B ನಡುವಿನ ಜೋಡಣೆಯನ್ನು ದ್ವಿಮಾನ ಚರ S; ಹಾಗೂ A ಮತ್ತು C ನಡುವಿನ ಜೋಡಣೆಯನ್ನು ದ್ವಿಮಾನ ಚರ s ಸೂಚಿಸುತ್ತವೆ. A ಮತ್ತು B ನಡುವೆ ಒಂದು ಪ್ರವಾಹ ಹರಿಯಬಲ್ಲುದಾದರೆ ಅದು A ಮತ್ತು C ನಡುವೆ ತುಂಡಾಗಿ ಹೋಗುತ್ತದೆ; ಮತ್ತು ವಿಪರ್ಯಯವಾಗಿ, ಅಂದರೆ S=1 ಆಗಿದ್ದರೆ ಆಗ S=0 ಮತ್ತು S=0 ಆಗಿದ್ದರೆ ಆಗ S' = 1. ಈ ಎರಡು ಚರಗಳು S ಮತ್ತು S' ಪರಸ್ಪರ ಪೂರಕ (ಕಾಂಪ್ಲಿಮೆಂಟರಿ) ಆಗಿವೆ ಎನ್ನುತ್ತೇವೆ. ಇದರ ಅರ್ಥ S, S' ಹಾಗೂ S, S ನ ಪೂರಕ. ಇದನ್ನು ಚಿತ್ರ 21(c)ಯಲ್ಲಿ ಪ್ರತೀಕಗಳ ಮೂಲಕ ತೋರಿಸಲಾಗಿದೆ. ಸ್ವಿಚ್ಚುಗಳ ಹೆಚ್ಚು ಸಂಕೀರ್ಣವಾದ ಒಂದು ಏರ್ಪಾಡನ್ನು ಈಗ ಪರಿಶೀಲಿಸೋಣ. ಈ ಏರ್ಪಾಡು ಅದೆಷ್ಟೇ ಸಂಕೀರ್ಣವಾಗಿದ್ದರೂ ಅದನ್ನು ಮತ್ತು', 'ಅಥವಾ' ಮತ್ತು 'ಪೂರಕ' ಉತ್ಪನ್ನಗಳಲ್ಲಿ ನಿರೂಪಿಸಬಹುದೆಂದು ತೋರಿಸೋಣ. p+q (b) $ T p=s.r 1 1 1 0 0 0 0 0 0 ++ = Edi ಉತ್ಪನ್ನ pಗೆ ತಾರ್ಕಿಕ ಗುಣಾಕಾರ ಇಲ್ಲವೇ 'ಮತ್ತು ಉತ್ಪನ್ನ' (ಅಂಡ್ ಫಂಕ್ಷನ್) ಎಂದು ಹೆಸರು. ಇದನ್ನು ಪ್ರತೀಕಾತ್ಮವಾಗಿ ಚಿತ್ರದ ಬಲಪಾರ್ಶ್ವದಲ್ಲಿ ತೋರಿಸಿದೆ. ಈಗ ಸಮಾಂತರವಾಗಿರುವ ಎರಡು ಸ್ವಿಚ್ಚುಗಳನ್ನು ಪರಿಶೀಲಿಸಬೇಕು (ಚಿತ್ರ 20). ಚಿತ್ರ: ಜಿ ಬೂಲಿಯನ್ ಉತ್ಪನ್ನ: ಚಿತ್ರ 22ರಲ್ಲಿ ತೋರಿಸಿರುವ ಸ್ವಿಚ್ಚಿಕೆಜಾಲವನ್ನು (ಸ್ವಿಚಿಂಗ್‌ ನೆಟ್‌ವರ್ಕ್) ಪರಿಶೀಲಿಸಬೇಕು. p ಮತ್ತು ಇಗೆ ಅನುರೂಪವಾದ ಎರಡು ಸ್ವಿಚ್ಚುಗಳು ಸಮಾಂತರವಾಗಿರುವುದನ್ನು ಗಮನಿಸಿದಾಗ ಒಂದು ತಾರ್ಕಿಕ ಸಂಕಲನ p+q ವು<noinclude></noinclude> iijb2lfcd7n5y15kvfhlkz45srx9dij ಪುಟ:Mysore-University-Encyclopaedia-Vol-6-Part-1.pdf/೧೪ 104 118263 313713 2026-04-30T15:05:36Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಕ 4+ 15 = 3.875 --- ಈ ಬೆಲೆಗಳನ್ನು ಹೊಸ ಅಂದಾಜು ಎಂಬುದಾಗಿ ತೆಗೆದುಕೊಂಡು Y2 15 (3.875 +3.875 = 3.873 ಸಮೀಕರಣದಲ್ಲಿ ಆದೇಶಿಸಿ ಪುನಃ ಈ ಬೆಲೆಯನ್ನು ಹೊಸ ಅಂದಾಜಾಗಿ ತೆಗೆದುಕೊಳ್ಳುತ್ತೇವೆ. (3.873 3.873+ 15 3.873 = 3.873 ಮುಂದೆ ನಾವು ಮಾಡುವ ಯಾವ ಆದೇಶವ... 313713 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಣಕ 4+ 15 = 3.875 --- ಈ ಬೆಲೆಗಳನ್ನು ಹೊಸ ಅಂದಾಜು ಎಂಬುದಾಗಿ ತೆಗೆದುಕೊಂಡು Y2 15 (3.875 +3.875 = 3.873 ಸಮೀಕರಣದಲ್ಲಿ ಆದೇಶಿಸಿ ಪುನಃ ಈ ಬೆಲೆಯನ್ನು ಹೊಸ ಅಂದಾಜಾಗಿ ತೆಗೆದುಕೊಳ್ಳುತ್ತೇವೆ. (3.873 3.873+ 15 3.873 = 3.873 ಮುಂದೆ ನಾವು ಮಾಡುವ ಯಾವ ಆದೇಶವೂ ದಶಮಾಂಶದ ಮೂರು ಸ್ಥಾನಗಳವರೆಗೆ ಏನೂ ಬದಲಾವಣೆ ಮಾಡುವುದಿಲ್ಲ ಎಂಬುದಾಗಿ ನೋಡಬಹುದು. ಅಂದರೆ ನಮ್ಮ ಅಂದಾಜು ಅಭಿಸರಿಸಿದೆ (ಕನ್ವರ್ಜ್‌ಡ್). ಆದ್ದರಿಂದ 15ರ ವರ್ಗಮೂಲ 3. 873, ಸಾಂಖ್ಯಿಕ ವಿಶ್ಲೇಷಣೆಯಲ್ಲಿ ಈ ಮುನ್ನಡೆಗೆ ಪುನರಾವೃತ್ತಿ ವಿಧಾನ (ಇಟರೇಟಿವ್ ಮೆಥಡ್) ಎಂದು ಹೆಸರು. ಇದನ್ನು ನಿರ್ವಹಿಸುವಂತೆ ಗಣಕವನ್ನು ಹೇಗೆ ನಿರ್ದೇಶಿಸ ಬಹುದು ಎಂಬುದನ್ನು ಈಗ ನೋಡೋಣ. ಪ್ರವಾಹ ಚಿತ್ರ (ಫೆ ಡಯಾಗ್ರಂ: ಪುನರಾ ವೃತ್ತಿಗಳ ಸಂಖ್ಯೆಯ ಪದಗಳಲ್ಲಿ ಮೇಲಿನ ಸಮೀಕರಣವನ್ನು ಈ ಕೆಳಗಿನಂತೆ ಬರೆಯಬಹುದು: i = 1, 2, 3, 4,........ ಮೊದಲ ಪುನರಾವೃತ್ತಿಗೆ ಇಲ್ಲಿ X) ಪ್ರಾರಂಭಿಕ ಅಂದಾಜು. ಮೇಲೆ ವಿವರಿಸಿರುವ ಪುನರಾವೃತ್ತಿ ವಿಧಾನವನ್ನು ಮೂಲಭೂತ ಅಂಕಗಣಿತ ಪರಿಕರ್ಮಗಳಲ್ಲಿ ಒಂದು ಪ್ರವಾಹ ನಕ್ಷೆಯ ಮೂಲಕ ತೋರಿಸಬಹುದು. ಸೌಕರ್ಯ ಕನ್ನಡ ರಂಧ್ರಪತ್ರ ಯಂತ್ರದಲ್ಲಿನ (ಪಂಚಕಾರ್ಡ್ ಮಶೀನ್) ಅಕ್ಷರಗಳೆಲ್ಲವನ್ನೂ ಇಂಗ್ಲಿಷ್ ವರ್ಣಮಾಲೆಯ ದೊಡ್ಡ ಅಕ್ಷರಗಳಾಗಿ ಆಯುತ್ತೇವೆ. ಪ್ರವಾಹ ನಕ್ಷೆಗೆ ಇದೇ ಸಂಪ್ರದಾಯವನ್ನು ಅನುಸರಿಸುತ್ತೇವೆ. ಉದಾಹರಣೆಗೆ ಮೇಲಿನ ಸಮೀಕರಣದಲ್ಲಿ ಯ ಬದಲು A ಯನ್ನು ಬರೆಯಬಹುದು. ಅಲ್ಲದೇ Xj ಮತ್ತು Xj-1 ರಂಥ ಉಪಾಂತ (ಸಬ್ ಸ್ಟರ್) ಬರಗಳನ್ನು ಅನುಕ್ರಮವಾಗಿ X(I) ಮತ್ತು X (I-1) ಎಂದು ಬರೆಯುತ್ತೇವೆ. ಪ್ರವಾಹ ನಕ್ಷೆ 25ರಲ್ಲಿ ಆಯ-1ರಲ್ಲಿ ಕೊಟ್ಟಿರುವ “ಪ್ರಾರಂಭಿಸು” ಗಣಕಕ್ಕೆ ಗಣನೆಯನ್ನು 1. A.N.X(0) 1=0 R T = 1+1 -- Q-P+X- x11-₂ NT A,X (1) ° ಪ್ರಾರಂಭಿಸಲು ನಿರ್ದೇಶಿಸುತ್ತದೆ. ಎರಡನೆಯ ನಿರ್ದೇಶನ (ಆಯ -2) a, xO ಮತ್ತು 1 ಸಂಖ್ಯೆಗಳನ್ನು ಓದು' ಎಂದು ಇದೆ. ಇಲ್ಲಿ ” ಎಂಬುದು ಗಣಕ ಮಾಡ ಬೇಕೆಂದು ನಾವು ಬಯಸುವ ಪುನರಾವೃತ್ತಿಗಳ ಸಂಖ್ಯೆ (ಉದಾಹರಣೆಗೆ 10 ಆಗಿರಲಿ). ಮೂರನೆಯ ನಿರ್ದೇಶನ ಪ್ರಾರಂಭಿಕವಾಗಿ i=0 ಎಂದು ಅಳವಡಿಸಲು ಇದೆ. ಗಣಕದ ಪರಿಕರ್ಮಗಳನ್ನು ಪ್ರವಾಹ ನಕ್ಷೆಯ ಮೂಲಕ ಗುರುತಿಸುವಲ್ಲಿ ಈ ಕೆಳಗಿನ ಸೂತ್ರವಿಧಿಯನ್ನು ಗಮನಿಸುವುದು ಅವಶ್ಯ: ಸದಾ ಪ್ರವಾಹ ರೇಖೆಯ ದಿಶೆಯಲ್ಲಿ (ಬಾಣ ಗುರುತು) ಹೋಗಬೇಕು, ಅದಕ್ಕೆ ಎದುರಾಗಿ ಎಂದೂ ಹೋಗಬಾರದು. ಆದ್ದರಿಂದ ಈಗ ಆಯ-4ಕ್ಕೆ ಬರುತ್ತೇವೆ. ಇದು 1 = +1 ಎನ್ನುತ್ತದೆ. ಇಲ್ಲಿ ಬಲಪಾರ್ಶ್ವದಲ್ಲಿರುವ iಯನ್ನು ನಿರ್ದೇಶನದ ನಿರ್ವಹಣೆಯ ಮೊದಲು ಇರುವ ಬೆಲೆಯೆಂದೂ ಎಡಪಾರ್ಶ್ವದಲ್ಲಿರುವ ಯನ್ನು ಬಲಪಾರ್ಶ್ವದಲ್ಲಿ ಕಾಣಿಸಿರುವ ಪರಿಕರ್ಮದ ಫಲಿತವೆಂದೂ ಭಾವಿಸಬೇಕು. ಮೊದಲಿನ ಪುನರಾವೃತ್ತಿಯಲ್ಲಿ ಬಲಪಾರ್ಶ್ವದ ಬೆಲೆ 0 ಮತ್ತು ಎಡಪಾರ್ಶ್ವದ ಬೆಲೆ 1. ಐದನೆಯ, ಆರನೆಯ ಮತ್ತು ಏಳನೆಯ ನಿರ್ದೇಶನಗಳು ಈ ಕೆಳಗಿನವನ್ನು ಗಣಿಸುತ್ತವೆ; P = a/xo, Q=P+xx₁ = 2/2 ಎಂದರೆ x1 ರ ಗಣನ ಬೆಲೆಯನ್ನು (ಕಂಪ್ಯೂಟೆಡ್ ವೇ ಒಂದು ನಿರ್ದಿಷ್ಟ ಜ್ಞಾಪಕಕೋಶದಲ್ಲಿ ದಾಸ್ತಾನಿಸಲಾಗುವುದು. ಎಂಟನೆಯ ಆಯ ವಿಶಿಷ್ಟವಾದ ಒಂದು ಪ್ರರೂಪದ್ದು. ಅದಕ್ಕೆ ಎರಡು ನಿಷ್ಕಮಣ ರೇಖೆಗಳಿವೆ. ಈಗ ಮೇಲಿನ ಸೂತ್ರವಿಧಿಯಂತೆ ಪ್ರವಾಹದ ದಿಶೆಯಲ್ಲಿ ಸಾಗಬೇಕಾದರೆ ನಮಗಿರುವುದು ಎರಡು ದಾರಿ. ಇವುಗಳ ಪೈಕಿ ಯಾವುದನ್ನು ಆಯಬೇಕು ಎನ್ನುವುದು i n ಆಗಿದೆಯೇ ಎನ್ನುವ ಆಯದಲ್ಲಿನ ಪ್ರಶ್ನೆಯಿಂದ ಇತ್ಯರ್ಥವಾಗುತ್ತದೆ. ಮೊದಲಿನ ಪುನರಾವೃತ್ತಿಯಲ್ಲಿ 1 =1. ಆದ್ದರಿಂದ ಇದು 1 ಗಿಂತ ದೊಡ್ಡದಾಗಿಲ್ಲ, ಅದಕ್ಕೆ ಸಮವಾಗಿಯೂ ಇಲ್ಲ. ಇಲ್ಲಿ ಉತ್ತರ ಅಲ್ಲ ಎಂದಾಗಿರುವುದರಿಂದ ನಾವು ಎಡ ಪ್ರವಾಹವನ್ನು ತೆಗೆದುಕೊಂಡು R ಬಿಂದುವಿಗೆ ಮರಳಬೇಕು. ಮತ್ತು ಆಯ- 4ಕ್ಕೆ ಪುನಃ ಮುಂದುವರಿಯಬೇಕು. ಈಗ ಎರಡನೆಯ ಪುನರಾವೃತ್ತಿಗೆ ಸಿದ್ಧರಾಗಿದ್ದೇವೆ. ನಾಲ್ಕನೆಯ ನಿರ್ದೇಶನವನ್ನು ನಿರ್ವಹಿಸಿದ ಬಳಿಕ iಯ ಬೆಲೆ 2. ಆಯಗಳು 5, 6 ಮತ್ತು 7 ಒಟ್ಟಾಗಿ ಈ ಕೆಳಗಿನ ಬೆಲೆಯನ್ನು ಗಣಿಸುತ್ತವೆ: X2 x₁ + 4 ರಿಂದ 8ರ ವರೆಗಿನ ಆಯಗಳ ಚಕ್ರಾವರ್ತನೆ (ಸೈಕ್ಲಿಂಗ್) ಅಥವಾ ಕುಣಿಕೆ ಕಟ್ಟುವಿಕೆ (ಲೂಪಿಂಗ್) i, n ಆಗುವವರೆಗೂ ಮುಂದುವರೆಯುತ್ತಿರುತ್ತದೆ. ಆಗುವ i n ಆಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಹೌದು. ಈಗ ಪ್ರವಾಹ ದಿಶೆ ಆಯ-9 ರ ಕಡೆಗೆ ಉಂಟು. ಆದ್ದರಿಂದ ಗಣನೆ ಮೇಲೆ ವಿವರಿಸಿದ ಕುಣಿಕೆಯಿಂದ ತುಂಡಾಗಿ ಹೊರಕ್ಕೆ ಹೋಗುತ್ತದೆ. ನಿರ್ದೇಶನ 9 ಗಣಕಕ್ಕೆ ೩ ಮತ್ತು X ನ ಬೆಲೆಗಳನ್ನು ಮುದ್ರಿಸಲು ವಿಧಿಸುತ್ತದೆ. 1 ಪುನರಾವೃತ್ತಿಗಳಾದ ಬಳಿಕ ಅಂದಾಜಿನ ಬೆಲೆ a ಯ ವರ್ಗಮೂಲದೆಡೆಗೆ ಅಭಿಸರಿಸುವುದು. ಆದ್ದರಿಂದ Xn, a ಯ ವರ್ಗಮೂಲದ ಬೆಲೆಯನ್ನು ಕೊಡುತ್ತದೆ. ಹೀಗೆ ಪ್ರವಾಹ ನಕ್ಷೆ ನಿರ್ದೇಶನಗಳ ಒಂದು ಸಾಂಕೇತಿಕತೆಯನ್ನು (ಮ್ಯಾಟಿಕ್) ಮತ್ತು ಅವುಗಳ ಪರಿಕರ್ಮದ ಸರಣಿಯನ್ನು ಕೊಡುತ್ತದೆ. ಗಣಕ n =10000 ಎಂದು ಓದಿದರೆ 4 ರಿಂದ 8 ರವರೆಗಿನ ಆಯಗಳಲ್ಲಿರುವ ನಿರ್ದೇಶನಗಳು 10000 ಇ ನಿರ್ವಹಿಸುತ್ತದೆ, ಹಾಗಿದ್ದರೂ ಇಲ್ಲದ ಪ್ರವಾಹ ನಕ್ಷೆಯಲ್ಲಿ ಕಾಣಿಸಿರುವಂತೆ, ಕೇವಲ 10 ನಿರ್ದೇಶನಗಳನ್ನು ನಮೂದಿಸುವುದರಿಂದ ನಿರ್ವಹಿಸಲ್ಪಡುತ್ತವೆ. ಕ್ರಮವಿಧಾಯದ (ಪ್ರೋಗ್ರಾಮಿಂಗ್) ಸೌಕರ್ಯ ಇರುವುದು ಇಲ್ಲಿ ಪ್ರವಾಸ ನಕ್ಷೆಯನ್ನು ಶಿಷ್ಟಭಾಷೆಗಳ ಪೈಕಿ ಒಂದರಲ್ಲಿ ಬರೆಯಲ್ಪಟ್ಟಿರುವ ಕ್ರಮವಿಧಿಗೆ ಅನುವಾದಿಸುವುದರಿಂದ ಇನ್ನೂ ಹೆಚ್ಚು ಸ್ಪಷ್ಟ ಚಿತ್ರ ನಮಗೆ ದೊರೆಯುವುದು. ಕ್ರಮವಿಧಾಯದ ಭಾಷೆ (ಪ್ರೋಗ್ರಾಮಿಂಗ್ ಲ್ಯಾಂಗ್ರೇಜ್); ಕ್ರಮವಿಧಾಯದ ಭಾಷೆಗಳು ಹಲವಾರು. ಪ್ರತಿಯೊಂದಕ್ಕೂ ಒಂದೊಂದು ವಿಶಿಷ್ಟ ಹೆಸರಿದೆ; ಆರಂಭದಲ್ಲಿ (FORTRAN) (COBOL), eege (AL- GOL), ಗೋಟ್ರಾನ್‌ (GOTRAN), ಲಿಸ್ಟ್ (LISP) ಇತ್ಯಾದಿ ಭಾಷೆಗಳು ಗಣಕಗಳಲ್ಲಿ ಬಳಕೆಗೆ ಬಂದು ಫೋರ್ಟಾನ್‌ (FORMULA TRANSLA- TION) ಜನಪ್ರಿಯವಾಯಿತು. ಮುಂದುವರೆದು ಸಿ, ಸಿ++, ಜಾವಾ, ಎಚ್‌ಟಿಎಂಎಲ್ ಇತ್ಯಾದಿ ಭಾಷೆಗಳು ಬೇರೆ ಬೇರೆ ಕಾರ್ಯಾಚರಣ ವ್ಯವಸ್ಥೆಗಳಲ್ಲಿ, ಬೇರೆ ಬೇರೆ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿವೆ. ಮೇಲಿನ ಪ್ರವಾಹ ನಕ್ಷೆಗೆ ಸಮಾನವಾಗಿರುವ ಫೋಟ್ರ್ರಾನಿನಲ್ಲಿ ಬರೆಯಲಾಗಿರುವ ಕ್ರಮವಿಧಿಯನ್ನು ಇಲ್ಲಿ ತೋರಿಸಿದೆ. ಕ್ರಮವಿಧಿ ವರ್ಗಮೂಲ ಆಯಾಮ X (100) 11 ರೂಪಾಂಶ (3 F9.3, II) I 11, A, X(O), N = ° 21 I = I + 1 P =A/X(I-1) Q=P+X (I- 1) X ( I )=Q/2 (I. GE. N) ಆಗಿದ್ದರೆ 21 ಕ್ಕೆ ಹೋಗು ಮುದ್ರಿಸು, 11, A, N, XI) ಮುಗಿಸು<noinclude></noinclude> f48xtb9nu1nl0qhskqlb7o3vletwpe8 ಪುಟ:Mysore-University-Encyclopaedia-Vol-6-Part-4.pdf/೪೬ 104 118264 313714 2026-04-30T15:05:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 204 UÁmïºÉ¯ïá, AiÉÄgÉ«ÄÃAiÀiÁ¸ï - UÁqÀVüÀ, zs£AdAiÀÄ gÁªÀÄZÀAzÀæ À À DzÀgÉ 1777gÀ°è EªÀÅ dªÀÄð£ï ¨sÁµÉUÉ C£ÀĪÁzÀªÁV dªÀÄð¤AiÀÄ°è «±ÉõÀ ªÀÄ£ÀßuÉ ¥ÀqÉzÀªÀÅ. UÀAiÀÄmÉ, ¶®ègï, ¯É¹ìAUï, µÉèUÀ¯ï ªÀÄÄAvÁzÀ dªÀÄð£ï gÉÆªÀiÁåAnPï ¸Á»wUÀ½UÉ UÁmï¹AiÀÄ £ÁlPÀU¼Ä »r¹zÀªÅÀ . EªÀ£À MAzÉgqÄ À À À À PÀxÁ£ÀPÀUÀ¼ÀÄ ¥À... 313714 proofread-page text/x-wiki <noinclude><pagequality level="1" user="Pragathi. BH" /></noinclude>204 UÁmïºÉ¯ïá, AiÉÄgÉ«ÄÃAiÀiÁ¸ï - UÁqÀVüÀ, zs£AdAiÀÄ gÁªÀÄZÀAzÀæ À À DzÀgÉ 1777gÀ°è EªÀÅ dªÀÄð£ï ¨sÁµÉUÉ C£ÀĪÁzÀªÁV dªÀÄð¤AiÀÄ°è «±ÉõÀ ªÀÄ£ÀßuÉ ¥ÀqÉzÀªÀÅ. UÀAiÀÄmÉ, ¶®ègï, ¯É¹ìAUï, µÉèUÀ¯ï ªÀÄÄAvÁzÀ dªÀÄð£ï gÉÆªÀiÁåAnPï ¸Á»wUÀ½UÉ UÁmï¹AiÀÄ £ÁlPÀU¼Ä »r¹zÀªÅÀ . EªÀ£À MAzÉgqÄ À À À À PÀxÁ£ÀPÀUÀ¼ÀÄ ¥ÀÆånÑäÃ, ¥ÉÆÃPÉÆÃ¦üÃªï ªÀÄÄAvÁzÀªÀgÀ D¥ÉgÀUÀ¼À°è ªÀÄvÉÛ æ ªÀÄvÉÛ ºÉƸÀ gÀÆ¥À vÁ½ªÉ. 1780gÀ°è UÁmï¹ §gÉzÀ DvÀäPxAiÀÄ°è ¨ÉÃPÁzÀµÄÖ À É À DvÀä¥wµÉ×, DqÀA§gÀ vÀÄA©ªÉ. DzÀgÉ CªÀ£À aPÀÌA¢£À £É£¥ÄUÀ¼Ä, El°AiÀÄ æÀ À À À d£À¥zÀ ¸Á»vÀåªÀ£Äß PÀÄjvÀ ªÀiÁvÀÄUÀ¼Ä, J®èQÌAvÀ ºÉZÁÑV CªÀ£Ä UÁ¯ÉÆØÃ¤, À À À À ¶AiÀiÁjUÀ¼À eÉÆvÉ £Àq¹zÀ dUÀ¼U¼À ®WÀĺÁ¸ÀåzÀ ªÀtð£ÉU¼Ä-EªÀÅUÀ½AzÁV É À À À À CzÀÄ ¸ÁégÀ¸ÀåªÁzÀ UÀAxÀªÁVzÉ. æ (JZï.PÉ.Dgï.) UÁmïºÉ¯ïá, AiÉÄgÉ«ÄÃAiÀiÁ¸ï : 1797-1854. ¹élÓgï¯ÉAqï£À ¥ÁæmɸÀÖAmï ¥Á¢æ, PÁzÀA§jPÁgÀ. EªÀ£À ¤d£ÁªÀÄ D®âmïð ©mïfóAiÀĸï. vÀAzÉ ¥Á¢æAiÀiÁVzÀÝ. UÁmïºÉ¯ïá vÀ£Àß ±Á¯Á ¢£ÀUÀ¼À°è ºÁUÀÆ dªÀÄð¤AiÀÄ §£ïð ªÀÄvÀÄÛ UÁnAUÉ£ïUÀ¼À°è ªÉÃzÁAvÀzÀ «zÁåyðAiÀiÁVzÁÝUÀ ¥ÀUÀw¥ÀgÀ æ zsÉÆÃgÀuÉUÀ¼À£ÀÄß JwÛ»rzÀ. §£ïð£À°è ²æÃªÀÄAvÀ ¥À¨sÀÄvÀéªÀ£ÀÄß ªÀÄlÖºÁQzÀ æ gÁdQÃAiÀÄ ZÀlĪÀnPÉU¼°è ¸ÀQAiÀĪÁV ¨sÁUÀª»¹zÀ. 1832gÀ°è ¥Á¢æAiÀiÁzÀ À À æ À ªÉÄÃ¯É vÀ£ßÀ zÉñÀzÀ d£Àg°è w½ªÀ½PÉAiÀÄ£ÀÄßAlĪÀiÁqÀ®Ä vÀÄA§ ±ÀªÄªÀ»¹zÀ; À æ À ¸ÁªÀðwæPÀ «zÁå¨Á帪£Äß vÀg®Ä ¥ÀAiÀÄwß¹zÀ. fêÀ£z°è G¥ÉÃQ븮lªjUÁV s À À À À æ À À À à Ö À MAzÀÄ ¸ÀA¸ÉÜAiÀÄ£ÀÄß PÀÆqÀ ¸Áܦ¹zÀ. ¹élÓgï¯ÉAr£À°è ¸ÀvAvÀöå «ZÁgÀU¼À vÀv÷z°è wêÀæ ¸ÀÄzsÁgÀuÁ ¥ÀªÈÀ wÛU¼Ä é À æ À ÛÀ é À æ À À PÁt¹PÉÆAqÁUÀ FvÀ ºÉZÀÄÑ ºÉZÁÑV ¸ÀA¥ÀzÁAiÀÄUÀ¼À£ÀÄß JwÛ »rzÀ. ¢V®Ä æ ºÀÄnÖ¸ÀĪÀ ¯ËQPÀªÁzÀ¢AzÀ PÉöʸÀÛzsÀªÀÄðzÀ £ÀA©PÉUÀ¼À£ÀÄß fêÀAvÀªÁVqÀĪÀ æ D¸É EªÀ£À£ÀÄß §gÉAiÀÄ®Ä ¥ÉÃgÉæ¹vÀÄ. ºÀ½îUÀgÀ d£À fêÀ£ÀªÀ£ÀÄß awæ¸ÀĪÀ æ EªÀ£À PÁzÀA§j qÉgï ¨Áå£À£ïð¹àUɯï 1837gÀ°è ¥ÀPÀlªÁ¬ÄvÀÄ. 1838gÀ°è æ E£ÉÆßAzÀÄ PÁzÀA§j ¢ eÁAiÀiïì CAqï ¸À¥jAUïì D¥sï J ¸ÀÆÌ¯ï ªÀiÁ¸ÀÖgï Às JgÀqÄ ¸ÀA¥ÀÄlUÀ¼°è ºÉÆgÀ©vÀÄ. G¯ïjPï ¢ ¥sÁgÀªiïºÁåAqï (1840), À À Û À G¯ïjPï ¢ mÉ£Amï (1849) JA¨ÉgqÄ PÁzÀA§jUÀ¼°è FvÀ vÀ£ßÀ PÁ®zÀ°è É À À À ¥À§®ªÁVzÀÝ L»PÀ ¸ÀÄR ¥ÀªÈÀ wÛU¼£Äß «gÉÆÃ¢ü¹zÁÝ£. FvÀ£À UÀÄj ¤Ãw æ æ À À À É ¨ÉÆÃzsAiÀiÁzÀgÆ vÀ£ßÀ J®è §gɺU¼°è FvÀ C¸ÁzsÁgÀt ¸Á»vÀåPÀ ¸ÁªÀÄxÀåðªÀ£Äß É À À À À À ªÉÄgÉ¢zÁÝ£. EªÀ£À ºÀ¢ªÀÄÆgÀÄ PÁzÀA§jUÀ¼Ä, LªÀvPÆÌ ºÉZÄÑ ¸ÀtÚ PÀxU¼Ä É À ÛÀ À À É À À FvÀ£À C¸ÁzsÁgÀt ¥Àw¨sAiÀÄ£ÀÄß ¥ÀPÁ±À¥r¸ÀĪÀÅzÀ®zÉ d£Àg°è EªÀ¤UÉ JAxÀ æ É æ À è À wêÀæ D¸ÀQÛ EvÉA§ÄzÀ£Äß ¸Á©ÃvÀÄUÉÆ½¸ÀÄvÀª.É ªÀiÁ£À¹PÀ ¥Àj«ÃPÀu,É «¨sÁªÀ£Á±ÀQÛ Û À Û ë ªÀÄvÀÄÛ ¨sÁµÉAiÀÄ£ÀÄß ¸ÀȵÁÖöåväÀ PªÁV §¼À¸ÄªÀ ZÉÊvÀ£åÀ -EªÀÅ CvÀåAvÀ fêÀAvÀ À À ¥ÁvÀU¼£Äß ¸ÀȶָĪÀÅzÀg°è EªÀ¤UÉ §ºÀ¼À ¸ÀºÁAiÀÄPÀªÁzÀĪÀÅ. §¤ßøï UÁæªiÁAvÀgÀ æ À À À À À À ¥ÀzñÀzÀ d£ÀfêÀ£ªÃ FvÀ£À PÀx£À ¸ÁªÀÄVæ. ªÀiÁ£ÀªvAiÀÄ gÀZ£ÁvÀäPÀ §®UÀ¼£Äß æ É À É À À É À À À PÀÄlÄA§ ªÀÄvÀÄÛ ¸ÁªÀiÁfPÀ fêÀ£z°è PÉÃA¢æPÈÀ vÀªÁVgÀĪÀ zsªÄðªÀ®zÀ À À À À è PÉöʸÀzªÄðzÀ°è PÁt§ºÀÄzÉAzÀÄ FvÀ £ÀA©zÀÝ. æ Û Às À dªÀÄð£ï ¸Á»vÀåz°£À ¸ÀºdvÁ ¥ÀAxÀPÌÉ (£ÁåZÄgÀ°¸ÀA) FvÀ ªÉÆzÀ°UÀ À è À À £ÉAzÀÄ ºÉ¸ÀgÁVzÁÝ£É. (PÉ.J¸ï.©.) UÁqÀVüÀ, UÀAUÁzsgÀ UÉÆÃ¥Á¼À : 1923-2008. ªÀĺÁgÁµÀÖçzÀ À ºÉ¸ÀgÁAvÀ ¸ÀtÚ PÀxÉUÁgÀgÀÄ; C°èAiÀÄ £ÀªÀåPÀxÉAiÀÄ DzÀå¥ÀªÀvÀðPÀgÀÄ. EªÀgÀÄ æ 1923gÀ DUÀ¸ïÖ 25gÀAzÀÄ ªÀÄÄA§¬ÄAiÀİè d¤¹zÀgÀÄ. vÀªÀÄä E¥ÀàvÉÆÛAzÀ£ÉAiÀÄ ªÀAiÀĹ죰è ZÀjvÉæ ªÀÄvÀÄÛ CxÀð±Á¸ÀçÛU¼£Äß ªÀÄÄRå «µÀAiÀÄUÀ¼£ÁßV Dj¹PÉÆAqÀÄ À À À À À ªÀÄÄA§¬Ä «±Àé«zÁå®AiÀÄzÀ JA.J. ¥ÀzÀ«AiÀÄ£ÀÄß ¥ÀqÉzÀÄ CzÉà «µÀAiÀÄUÀ¼À ¥ÁæzÁå¥PgÁV PÉ®¸À ªÀiÁqÀvÆqÀVzÀgÄ. §gɪtUAiÀÄ PÀqUÉ ªÉÆzÀ°¤AzÀ®Æ s À À É À À Â É É EªÀjUÉ M®ªÀÅ. ¦æAiÀiÁ Dt ªÀiÁAdgÀ (¦æAiÉÄ ªÀÄvÀÄÛ ¨ÉPÀÄÌ) JA§ ªÉÆzÀ® PÀxÉ ªÁYäAiÀÄ±ÉÆÃ¨sÁ ¥ÀwPAiÀÄ°è ¥ÀPlªÁ¬ÄvÀÄ. ªÀiÁ£À¸avÉæ J£ÀÄߪÀ ªÉÆzÀ® æ É æ À À PÀxÁ¸ÀAUÀºÀ ºÉÆgÀ§AzÀzÀÄÝ 1946gÀ°è. C£ÀAvÀgÀ EªÀgÀÄ ¸ÀtÚ PÀxÉUÀ¼À£ÀÄß æ ªÀiÁvÀªÀ®èzÉ KPÁAvÀ £ÁlPÀ, ¥ÀªÁ¸À ªÀtð£É, £ÁlPÀ, PÁzÀA§j- »ÃUÉ æ æ ¸Á»vÀåzÀ ««zsÀ ¥ÀPÁgÀUÀ¼À°è «¥ÀÄ®ªÁV §gÉ¢zÁÝgÉ. ªÀiÁ£À¸ÀavÉæ (1946). æ £ÀªÁåªÁmÁ (ºÉƸÀ zÁjUÀ¼ÀÄ, 1950), PÀ§ÆvÀgÉ (¥ÁjªÁ¼ÀUÀ¼ÀÄ, 1952) ªÀÄvÀÄÛ vÀ¯ÁªÁwî ZÁAzÀt (PÉgÉAiÀİèAiÀÄ ¨É¼À¢AUÀ¼ÀÄ, 1954)-EªÀÅ EªÀgÀ PÀxÁ¸ÀAUÀºÀUÀ¼ÀÄ. ¥ÁAZÀ£ÁnPÁ (1953) MAzÀÄ £ÁlPÀ ¸ÀAUÀºÀ, °°ÃZÉ æ æ ¥sÀƯï (°° ºÀƪÀÅ, 1955) MAzÀÄ PÁzÀA§j, UÉÆÃ¥ÀÄgÁAZÁå zÉñÁAvÀ (UÉÆÃ¥ÀÄgÀUÀ¼À zÉñÀzÀ°è) MAzÀÄ ¥ÀªÁ¸À ªÀtð£É, RqÀPÀ Dt ¥ÁtÂà MAzÀÄ æ «ªÀıÀð£À UÀAxÀ, EªÀ®èzÉ ªÀÄPÀ̽UÁV PÀxÉUÀ¼ÀÄ JAzÀÄ ªÀÄÄAvÁV EªÀgÀ æ §gɪtUÉ §ºÀĪÀÄÄRªÁV ªÀÄÄAzÀĪÀj¢zÉ. 1964gÀ°è £ÀÆåAiÀiÁQð£À ºÉgÁ¯ïØ À  næ§Æå£ï ¥ÀwPAiÀÄ ¥ÁjvÉÆÃµÀPÀ æ É EªÀjUÉ zÉÆgÀQvÀ®èzÉ ªÀÄÆgÀÄ ªÀµðUÀ¼À C£ÀAvÀgÀ gÁPï¥s®gï À É ¥s Ë AqÉ Ã µÀ ¤ ߤAzÀ MAzÀ Ä ªÀµÀðzÀ ªÁå¸ÀAUÀ ªÉÃvÀ£ÀªÀÇ ¹QÌvÀÄ. UÁqÀVüÀgÀÄ EAVè¶ £À°AiÀÄÆ ZÉ£ÁßV §gÉAiÀħ®ègÄ. è À EªÀgÀ C£ÉÃPÀ PÀxÉUÀ¼ÀÄ »A¢Ã, UÀ Ä dgÁwUÀ ¼ À ° è ªÀ i ÁvÀ æ ª À ® è z É EAVèµï ªÀÄvÀÄÛ EmÁ°AiÀÄ£ï ¨sÁµÉUÀ¼À°èAiÀÄÆ C£ÀĪÁ¢vÀ ªÁV ¥ÀPlªÁVªÉ. £À®ªÀvjAzÀ æ À ÛÀ CgÀªÀvÀÛgÀªÀgÉV£À 20£ÉAiÀÄ ±ÀvÀªÀiÁ£ÀzÀ JgÀqÀÄ zÀ±ÀPÀUÀ¼À°è ¸ÀªÀÄÈzÀÞªÁV ¨É¼ÉzÀ ªÀÄgÁp ¸ÀtÚ PÀxU¼À ¥À¥AZÀz°è UÀAUÁzsgÀ UÁqÀVüÀjUÉ MAzÀÄ «²µÀÖªÁzÀ É À æ À À À ¸ÁÜ£À«zÉ. PÀxÉAiÀÄ£ÀÄß ºÉÆgÀdUÀwÛ£À WÀl£ÉUÀ½UÉ ¹Ã«ÄvÀªÁV¸ÀzÉ CAvÀgÀAUÀ ¥À¥ÀAZÀzÀ C£ÀAvÀ «¸ÁÛgÀªÀ£ÀÄß CzÀPÉÌ MzÀV¹zÀªÀgÀÄ EªÀgÀÄ. ªÀiÁvÀªÀ®èzÉ æ æ ªÀiÁ£Àª¸¨ÁªÀª£Äß C£ÉÃPÀ ¤®ÄªÀÅUÀ½AzÀ C£ÉÃPÀ ¥ÁvÀ½UÀ¼°è PÀAqÀÄ «±Éö¹ À éÀ s À À À è «ªÀj¸ÀĪÀ EªÀgÀ «zsÁ£À ¸ÀtÚ PÀxÉUÀ¼À ¥ÀjuÁªÀÄ ¸ÁzsÀ£ÉAiÀİè MAzÀÄ ºÉƸÀ DAiÀiÁªÀĪÀ£Éßà ¸Á¢ü¹vÀÄ. ¸Á»vÀå ¤«ÄðwAiÀÄ eÉÆvÉAiÀİè vÀªÀÄä CzsÁå¥À£ÀzÀ «µÀAiÀĪÁzÀ CxÀð±Á¸ÀçÛ ª£Äß PÀÄjvÀÄ EAVè¶£À°è ªÀÄÆgÀÄ ªÀÄvÀÄÛ ªÀÄgÁpAiÀİè À À JgÀqÀÄ UÀæAxÀUÀ¼À£ÀÄß EªÀgÀÄ §gÉ¢zÁÝgÉ. ªÀĺÁgÁµÀÖçzÀ ¥Àæw¨sÁ¤évÀ §gɺÀUÁgÀgÁVzÀÝ EªÀgÀ PÉÆqÀÄUÉAiÀÄ£ÀÄß EªÀgÀÄ §gÉzÀ PÀÈwUÀ¼À°è ºÉÃUÉÆÃ ºÁUÉ ¸ÀtÚ PÀxÉUÉ EªÀgÀÄ PÉÆlÖ wgÀÄ«£À°èAiÀÄÆ UÀÄgÀÄw¸À§ºÀÄzÁVzÉ. EªÀgÀÄ 2008 ¸É¥ÉÖA§gï 15gÀAzÀÄ ¤zsÀ£ÀªÁzÀgÀÄ. («.JA.L.) UÁqÀVüÀ, zs£AdAiÀÄ gÁªÀÄZÀAzÀæ : 1901-71. ¨sÁgÀvÀzÀ M§â À À «ZÁgÀ²Ã® ¯ÉÃRPÀ, CxÀð±Á¸ÀÛçdÕ, d£À£À 1901gÀ K¦æ¯ï 10 gÀAzÀÄ, ªÀĺÁgÁµÀçÖzÀ £Á¹PÀz°.è £ÁUÀ¥ÄgÀzÀ ¥ÀlªÀzð£ï ¥Ëæq±Á¯ÉAiÀÄ®Æè PÉÃA©æf£À À À Às Às Qéãïì PÁ¯ÉÃf£À®Æè ªÁå¸ÀAUÀªÀiÁr JA.J., JA.°mï. ¥ÀzÀ«UÀ½¹zÀgÀÄ. CxÀ ð ±Á¸À Û ç EªÀ g À «±É à µÀ ªÁå¸À A UÀ «µÀ A iÀ Ä . EªÀ g À «zÀévÀ£ÀÄß UÀÄgÀÄw¹ £ÁUÀ¥ÀÄgÀ, PÀ£ÁðlPÀ ºÁUÀÆ DUÀæ «±À é « zÁå®AiÀ Ä UÀ ¼ À Ä EªÀ j UÉ UËgÀ ª À r.°mï. ¥À z À « ¤ÃrzÀĪÀÅ. UÁrVüÀgÀÄ «zÉñÀ¢AzÀ »A¢gÀÄVzÀ C£ÀAvÀgÀ ªÀÄÄA§¬Ä ¸ÀPÁðgÀzÀ ºÀtPÁ¸ÀÄ ±ÁSÉAiÀÄ°è ¸ÀĪÀiÁgÀÄ JgÀqÀÄ ªÀµð PÉ®¸ÀªiÁrzÀgÄ. C£ÀAvÀgÀ À À À ¸À Æ gÀ v ï£À PÁ¯É à eÉ Æ AzÀ g À ° è 1925jAzÀ 1930gÀ ªÀ g É U É ¦æ¤¥Á®gÁVzÀÝgÄ. 1930 jAzÀ ì À 1966gÀ ªÀgÉUÉ ¥ÀÄuÉAiÀÄ UÉÆÃR¯É gÁdå±Á¸ÀÛç ªÀÄvÀÄÛ CxÀð±Á¸ÀÛç CzsÀåAiÀÄ£À ¸ÀA¸ÉÜAiÀÄ ¤zÉðñÀPÀgÁVzÀÝgÀÄ. 1966-67gÀ°è CªÀgÀÄ ¥ÀÄuÉ «±Àé«zÁå®AiÀÄzÀ PÀÄ®¥Àw UÀ¼ÁVzÀÝgÄ. EªÀgÀ vÀdÕvAiÀÄ£ÀÄß UÀÄgÀÄw¹ ¨sÁgÀvÀ ¸ÀPÁðgÀ EªÀg£Äß À É À À AiÉÆÃd£Á DAiÉÆÃUÀzÀ G¥ÁzsÀåPÀëgÀ£ÁßV 1967gÀ°è £ÉëĹvÀÄ. UÁqÀVüÀgÀÄ D CªÀ¢üAiÀÄ°è ¨sÁgÀvÀzÀ ªÁ¶ðPÀ AiÉÆÃd£ÉUÀ¼À£ÀÄß ªÀÄvÀÄÛ £Á®Ì £ÉAiÀÄ<noinclude></noinclude> hzm8aef4ge7posg2esfcvhk3360o84q 313716 313714 2026-04-30T15:05:57Z Pragathi. BH 7585 313716 proofread-page text/x-wiki <noinclude><pagequality level="1" user="Pragathi. BH" /></noinclude>೨೦೪ ಗಾಟ್‌ಹೆಲ್ತ್, ಗಾಟ್‌ ಹೆಲ್ತ್, ಯೆರೆಮಿಯಾಸ್ - ಗಾಡಳ, ಧನಂಜಯ ರಾಮಚಂದ್ರ ಆದರೆ 1777ರಲ್ಲಿ ಇವು ಜರ್ಮನ್ ಭಾಷೆಗೆ ಅನುವಾದವಾಗಿ ಜರ್ಮನಿಯಲ್ಲಿ ವಿಶೇಷ ಮನ್ನಣೆ ಪಡೆದವು. ಗಯಟೆ, ಮಿಲ್ಲರ್, ಲೆಸ್ಸಿಂಗ್, ಫೆಗಲ್ ಮುಂತಾದ ಜರ್ಮನ್ ರೊಮ್ಯಾಂಟಿಕ್ ಸಾಹಿತಿಗಳಿಗೆ ಗಾಟ್‌ಯ ನಾಟಕಗಳು ಹಿಡಿಸಿದವು. ಇವನ ಒಂದೆರಡು ಕಥಾನಕಗಳು ಮ್ಯೂಟೀನೀ, ಪ್ರೋಕೋಫೀವ್ ಮುಂತಾದವರ ಆಪೆರಗಳಲ್ಲಿ ಮತ್ತೆ ಮತ್ತೆ ಹೊಸ ರೂಪ ತಾಳಿವೆ. 1780ರಲ್ಲಿ ಗಾಟ್ಸಿ ಬರೆದ ಆತ್ಮಕಥೆಯಲ್ಲಿ ಬೇಕಾದಷ್ಟು ಆತ್ಮಪ್ರತಿಷ್ಠೆ, ಆಡಂಬರ ತುಂಬಿವೆ. ಆದರೆ ಅವನ ಚಿಕ್ಕಂದಿನ ನೆನಪುಗಳು, ಇಟಲಿಯ ಜನಪದ ಸಾಹಿತ್ಯವನ್ನು ಕುರಿತ ಮಾತುಗಳು, ಎಲ್ಲಕ್ಕಿಂತ ಹೆಚ್ಚಾಗಿ ಅವನು ಗಾಲ್ಲೋನಿ, ಷಿಯಾರಿಗಳ ಜೊತೆ ನಡೆಸಿದ ಜಗಳಗಳ ಲಘುಹಾಸ್ಯದ ವರ್ಣನೆಗಳು-ಇವುಗಳಿಂದಾಗಿ ಅದು ಸ್ವಾರಸ್ಯವಾದ ಗ್ರಂಥವಾಗಿದೆ. (ಎಚ್.ಕೆ.ಆರ್.) ಗಾಟ್‌ಹೆಲ್ತ್, ಯೆರೆಮಿಯಾಸ್ : 1797-1854, ಸ್ಪಿಟ್ಟರ್‌ಲೆಂಡ್‌ನ ಪ್ರಾಟೆಸ್ಟಂಟ್ ಪಾದ್ರಿ, ಕಾದಂಬರಿಕಾರ. ಇವನ ನಿಜನಾಮ ಆಲ್ಬರ್ಟ್ ಬಿಟ್‌ಜಿಯಸ್. ತಂದೆ ಪಾದ್ರಿಯಾಗಿದ್ದ. ಗಾಟ್‌ಹೆಲ್ತ್‌ ತನ್ನ ಶಾಲಾ ದಿನಗಳಲ್ಲಿ ಹಾಗೂ ಜರ್ಮನಿಯ ಬರ್ನ್ ಮತ್ತು ಗಾಟಿಂಗೆನ್‌ಗಳಲ್ಲಿ ವೇದಾಂತದ ವಿದ್ಯಾರ್ಥಿಯಾಗಿದ್ದಾಗ ಪ್ರಗತಿಪರ ಧೋರಣೆಗಳನ್ನು ಎತ್ತಿದೆ, ಬಸ್‌ನಲ್ಲಿ ಶ್ರೀಮಂತ ಪ್ರಭುತ್ವವನ್ನು ಮಟ್ಟಹಾಕಿದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ. 1832ರಲ್ಲಿ ಪಾದ್ರಿಯಾದ ಮೇಲೆ ತನ್ನ ದೇಶದ ಜನರಲ್ಲಿ ತಿಳಿವಳಿಕೆಯನ್ನುಂಟುಮಾಡಲು ತುಂಬ ಶ್ರಮವಹಿಸಿದ; ಸಾರ್ವತಿಕ ವಿದ್ಯಾಭ್ಯಾಸವನ್ನು ತರಲು ಪ್ರಯತ್ನಿಸಿದ ಜೀವನದಲ್ಲಿ ಉಪೇಕ್ಷಿಸಲ್ಪಟ್ಟವರಿಗಾಗಿ ಒಂದು ಸಂಖ್ಯೆಯನ್ನು ಕೂಡ ಸ್ಥಾಪಿಸಿದ ಸ್ವಿಟ್ಲರ್‌ಲೆಂಡಿನಲ್ಲಿ ಸ್ವತಂತ್ರ್ಯ ವಿಚಾರಗಳ ತತ್ತ್ವದಲ್ಲಿ ತೀವ್ರ ಸುಧಾರಣಾ ಪ್ರವೃತ್ತಿಗಳು ಕಾಣಿಸಿಕೊಂಡಾಗ ಈತ ಹೆಚ್ಚು ಹೆಚ್ಚಾಗಿ ಸಂಪ್ರದಾಯಗಳನ್ನು ಎತ್ತಿ ಹಿಡಿದ. ದಿಗಿಲು ಹುಟ್ಟಿಸುವ ಲೌಕಿಕವಾದದಿಂದ ಕ್ರೈಸ್ತಧರ್ಮದ ನಂಬಿಕೆಗಳನ್ನು ಜೀವಂತವಾಗಿಡುವ ಆಸೆ ಇವನನ್ನು ಬರೆಯಲು ಪ್ರೇರೇಪಿಸಿತು. ಹಳ್ಳಿಗರ ಜನ ಜೀವನವನ್ನು ಚಿತ್ರಿಸುವ ಇವನ ಕಾದಂಬರಿ ಡೆರ್ ಬ್ಯಾನರ್ನ್‌ಸ್ಪಿಗೆಲ್ 1837ರಲ್ಲಿ ಪ್ರಕಟವಾಯಿತು. 1838ರಲ್ಲಿ ಇನ್ನೊಂದು ಕಾದಂಬರಿ ದಿ ಜಾಯ್ಸ್ ಅಂಡ್ ಸಫರಿಂಗ್ಸ್ ಆಫ್ ಎ ಸ್ಕೂಲ್ ಮಾಸ್ಟರ್ ಎರಡು ಸಂಪುಟಗಳಲ್ಲಿ ಹೊರಬಿತ್ತು. ಉಲ್‌ಕ್ ದಿ ಫಾರಮ್‌ಹ್ಯಾಂಡ್ (1840), ಉಲ್‌ರಿಕ್ ದಿ ಟೆನೆಂಟ್ (1849) ಎಂಬೆರಡು ಕಾದಂಬರಿಗಳಲ್ಲಿ ಈತ ತನ್ನ ಕಾಲದಲ್ಲಿ ಪ್ರಬಲವಾಗಿದ್ದ ಐಹಿಕ ಸುಖ ಪ್ರವೃತ್ತಿಗಳನ್ನು ವಿರೋಧಿಸಿದ್ದಾನೆ. ಈತನ ಗುರಿ ನೀತಿ ಬೋಧೆಯಾದರೂ ತನ್ನ ಎಲ್ಲ ಬರೆಹಗಳಲ್ಲಿ ಈತ ಅಸಾಧಾರಣ ಸಾಹಿತ್ಯಕ ಸಾಮರ್ಥ್ಯವನ್ನು ಮೆರೆದಿದ್ದಾನೆ. ಇವನ ಹದಿಮೂರು ಕಾದಂಬರಿಗಳು, ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು ಈತನ ಅಸಾಧಾರಣ ಪ್ರತಿಭೆಯನ್ನು ಪ್ರಕಾಶಪಡಿಸುವುದಲ್ಲದೆ ಜನರಲ್ಲಿ ಇವನಿಗೆ ಎಂಥ ತೀವ್ರ ಆಸಕ್ತಿ ಇತ್ತೆಂಬುದನ್ನು ಸಾಬೀತುಗೊಳಿಸುತ್ತವೆ. ಮಾನಸಿಕ ಪರಿವೀಕ್ಷಣೆ, ವಿಭಾವನಾಶಕ್ತಿ ಮತ್ತು ಭಾಷೆಯನ್ನು ಸೃಷ್ಟಾತ್ಮಕವಾಗಿ ಬಳಸುವ ಚೈತನ್ಯ-ಇವು ಅತ್ಯಂತ ಜೀವಂತ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ಇವನಿಗೆ ಬಹಳ ಸಹಾಯಕವಾದುವು. ಬನ್ನಿಸ್ ಗ್ರಾಮಾಂತರ ಪ್ರದೇಶದ ಜನಜೀವನವೇ ಈತನ ಕಥನ ಸಾಮಗ್ರಿ ಮಾನವತೆಯ ರಚನಾತ್ಮಕ ಬಲಗಳನ್ನು ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ಕೇಂದ್ರಿಕೃತವಾಗಿರುವ ಧರ್ಮವಲ್ಲದ ಕ್ರೈಸ್ತಧರ್ಮದಲ್ಲಿ ಕಾಣಬಹುದೆಂದು ಈತ ನಂಬಿದ್ದ. ಜರ್ಮನ್ ಸಾಹಿತ್ಯದಲ್ಲಿನ ಸಹಜತಾ ಪಂಥಕ್ಕೆ (ನ್ಯಾಚುರಲಿಸಂ) ಈತ ಮೊದಲಿಗ ನೆಂದು ಹೆಸರಾಗಿದ್ದಾನೆ. (...) ಗಾಡಗೀಳ, ಗಂಗಾಧರ ಗೋಪಾಳ : 1923-2008. ಮಹಾರಾಷ್ಟ್ರದ ಹೆಸರಾಂತ ಸಣ್ಣ ಕಥೆಗಾರರು; ಅಲ್ಲಿಯ ನವ್ಯಕಥೆಯ ಆದ್ಯಪ್ರವರ್ತಕರು. ಇವರು 1923ರ ಆಗಸ್ಟ್ 25ರಂದು ಮುಂಬಯಿಯಲ್ಲಿ ಜನಿಸಿದರು. ತಮ್ಮ ಇಪ್ಪತ್ತೊಂದನೆಯ ಮಂದಸ್ಸಿನಲ್ಲಿ ಚರಿತ್ರೆ ಮತ್ತು ಅರ್ಥ ವಾಸ್ತಗಳನ್ನು ಮುಖ್ಯ ವಿಷಯಗಳನ್ನಾಗಿ ಆರಿಸಿಕೊಂಡು ಮುಂಬಯಿ ವಿಶ್ವವಿದ್ಯಾಲಯದ ಎಂ.ಎ. ಪದವಿಯನ್ನು ಪಡೆದು ಅದೇ ವಿಷಯಗಳ ಪ್ರಾಧ್ಯಾಪಕರಾಗಿ ಕೆಲಸ ಮಾಡತೊಡಗಿದರು. ಬರವಣಿಗೆಯ ಕಡೆಗೆ ಮೊದಲಿನಿಂದಲೂ ಇವರಿಗೆ ಒಲವು. ಪ್ರಿಯಾ ಆಣಿ ಮಾಂಜರ (ಪ್ರಿಯೆ ಮತ್ತು ಬೆಕ್ಕು) ಎಂಬ ಮೊದಲ ಕಥೆ ವಾಹ್ಮಯಶೋಭಾ ಪತ್ರಿಕೆಯಲ್ಲಿ ಪ್ರಕಟವಾಯಿತು. ಮಾನಸಚಿತ್ರ ಎನ್ನುವ ಮೊದಲ ಕಥಾಸಂಗ್ರಹ ಹೊರಬಂದದ್ದು 1946ರಲ್ಲಿ. ಅನಂತರ ಇವರು ಸಣ್ಣ ಕಥೆಗಳನ್ನು ಮಾತ್ರವಲ್ಲದೆ ಏಕಾಂತ ನಾಟಕ, ಪ್ರವಾಸ ವರ್ಣನೆ, ನಾಟಕ, ಕಾದಂಬರಿ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಪುಲವಾಗಿ ಬರೆದಿದ್ದಾರೆ. ಮಾನಸಚಿತ್ರ (1946). ನವ್ಯಾವಾಟಾ (ಹೊಸ ದಾರಿಗಳು, 1950), ಕಬೂತರೆ (ಪಾರಿವಾಳಗಳು, 1952) ಮತ್ತು ತಲಾವಾಶೀಲ ಚಾಂದಣಿ (ಕೆರೆಯಲ್ಲಿಯ ಬೆಳದಿಂಗಳು, 1954)-ಇವು ಇವರ ಕಥಾಸಂಗ್ರಹಗಳು. ಪಾಂಚನಾಟಿಕಾ (1953) ಒಂದು ನಾಟಕ ಸಂಗ್ರಹ, ಲಿಲೀಚ ಫಲ್ (ಲಿಲಿ ಹೂವು, 1955) ಒಂದು ಕಾದಂಬರಿ, ಗೋಮುರಾಂಚ್ಯಾ ದೇಶಾಂತ (ಗೋಪುರಗಳ ದೇಶದಲ್ಲಿ) ಒಂದು ಪ್ರವಾಸ ವರ್ಣನೆ, ಖಡಕ ಆಣಿ ಪಾಣೀ ಒಂದು ವಿಮರ್ಶನ ಗ್ರಂಥ, ಇವಲ್ಲದೆ ಮಕ್ಕಳಿಗಾಗಿ ಕಥೆಗಳು ಎಂದು ಮುಂತಾಗಿ ಇವರ ಬರವಣಿಗೆ ಬಹುಮುಖವಾಗಿ ಮುಂದುವರಿದಿದೆ. 1964ರಲ್ಲಿ ನ್ಯೂಯಾರ್ಕಿನ ಹೆರಾಲ್ಡ್ ಟಿಬ್ಯೂನ್ ಪತ್ರಿಕೆಯ ಪಾರಿತೋಷಕ ಇವರಿಗೆ ದೊರಕಿತಲ್ಲದೆ ಮೂರು ವರ್ಷಗಳ ಅನಂತರ ರಾಕ್‌ಫೆಲ‌ ಪೌಂಡೇಷನ್ನಿನಿಂದ ಒಂದ ವರ್ಷದ ವ್ಯಾಸಂಗ ವೇತನವೂ ಸಿಕ್ಕಿತು. ಗಾಡಗೀಳರು ಇಂಗ್ಲಿಷಿ ನಲ್ಲಿಯೂ ಚೆನ್ನಾಗಿ ಬರೆಯಬಲ್ಲರು. ಇವರ ಅನೇಕ ಕಥೆಗಳು ಹಿಂದೀ, ಗುಜರಾತಿಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಮತ್ತು ಇಟಾಲಿಯನ್ ಭಾಷೆಗಳಲ್ಲಿಯೂ ಅನುವಾದಿತ ವಾಗಿ ಪಕಟವಾಗಿವೆ. ನಲವತ್ತರಿಂದ ಅರವತ್ತರವರೆಗಿನ ಟಿಯ ಕಾಮಾನದ ಎರಡು ದಶಕಗಳಲ್ಲಿ ಸಮೃದ್ಧವಾಗಿ ಬೆಳೆದ 20ನೆಯ ಮರಾಠಿ ಸಣ್ಣ ಕಥೆಗಳ ಪ್ರಪಂಚದಲ್ಲಿ ಗಂಗಾಧರ ಗಾಡಗೀಳರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಕಥೆಯನ್ನು ಹೊರಜಗತ್ತಿನ ಘಟನೆಗಳಿಗೆ ಸೀಮಿತವಾಗಿಸದೆ ಅಂತರಂಗ ಪ್ರಪಂಚದ ಅನಂತ ವಿಸ್ತಾರವನ್ನು ಅದಕ್ಕೆ ಒದಗಿಸಿದವರು ಇವರು. ಮಾತ್ರವಲ್ಲದೆ ಮಾನವಸ್ವಭಾವವನ್ನು ಅನೇಕ ನಿಲುವುಗಳಿಂದ ಅನೇಕ ಪಾತಳಿಗಳಲ್ಲಿ ಕಂಡು ವಿಶ್ಲೇಷಿಸಿ ವಿವರಿಸುವ ಇವರ ವಿಧಾನ ಸಣ್ಣ ಕಥೆಗಳ ಪರಿಣಾಮ ಸಾಧನೆಯಲ್ಲಿ ಒಂದು ಹೊಸ ಆಯಾಮವನ್ನೇ ಸಾಧಿಸಿತು. ಸಾಹಿತ್ಯ ನಿರ್ಮಿತಿಯ ಜೊತೆಯಲ್ಲಿ ತಮ್ಮ ಅಧ್ಯಾಪನದ ವಿಷಯವಾದ ಅರ್ಥಶಾಸ್ತ್ರವನ್ನು ಕುರಿತು ಇಂಗ್ಲಿಷಿನಲ್ಲಿ ಮೂರು ಮತ್ತು ಮರಾಠಿಯಲ್ಲಿ ಎರಡು ಗ್ರಂಥಗಳನ್ನು ಇವರು ಬರೆದಿದ್ದಾರೆ. ಮಹಾರಾಷ್ಟ್ರದ ಪ್ರತಿಭಾನ್ವಿತ ಬರೆಹಗಾರರಾಗಿದ್ದ ಇವರ ಕೊಡುಗೆಯನ್ನು ಇವರು ಬರೆದ ಕೃತಿಗಳಲ್ಲಿ ಹೇಗೋ ಹಾಗೆ ಸಣ್ಣ ಕಥೆಗೆ ಇವರು ಕೊಟ್ಟ ತಿರುವಿನಲ್ಲಿಯೂ ಗುರುತಿಸಬಹುದಾಗಿದೆ. ಇವರು 2008 ಸೆಪ್ಟೆಂಬರ್ 15ರಂದು ನಿಧನವಾದರು. (0.00.39.) ಗಾಡಗೀಳ, ಧನಂಜಯ ರಾಮಚಂದ್ರ : 1901-71. ಭಾರತದ ಒಬ್ಬ ವಿಚಾರಶೀಲ ಲೇಖಕ, ಅರ್ಥಶಾಸ್ತ್ರಜ್ಞ ಜನನ 1901ರ ಏಪ್ರಿಲ್ 10 ರಂದು, ಮಹಾರಾಷ್ಟ್ರದ ನಾಸಿಕದಲ್ಲಿ, ನಾಗಪುರದ ಪಟವರ್ಧನ್ ಪ್ರೌಢಶಾಲೆಯಲ್ಲೂ ಕೇಂಬ್ರಿಜಿನ ಕ್ವೆನ್ಸ್ ಕಾಲೇಜಿನಲ್ಲೂ ವ್ಯಾಸಂಗಮಾಡಿ ಎಂ.ಎ., ಎಂ.ಲಿಟ್. ಪದವಿಗಳಿಸಿದರು. ಅರ್ಥಶಾಸ್ತ್ರ ಇವರ ವಿಶೇಷ ವ್ಯಾಸಂಗ ವಿಷಯ. ಇವರ ವಿದ್ವತನ್ನು ಗುರುತಿಸಿ ನಾಗಪುರ, ಕರ್ನಾಟಕ ಹಾಗೂ ಆಗ್ರ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಿ.ಲಿಟ್. ಪ ದ ಏ ನೀಡಿದುವು. ಗಾಡಿಗೀಳರು ವಿದೇಶದಿಂದ ಹಿಂದಿರುಗಿದೆ ಅನಂತ ರ ಮುಂಬಯಿ ಸರ್ಕಾರದ ಹಣಕಾಸು ಶಾಖೆಯಲ್ಲಿ ಸುಮಾರು ಎರಡು ವರ್ಷ ಕೆಲಸಮಾಡಿದರು. ಆನಂತರ ಸೂರತ್‌ನ ಕಾಲೇಜೊಂದರಲ್ಲಿ 1925ರಿಂದ 1930ರ ವರೆಗೆ ಪ್ರಿನ್ಸಿಪಾಲರಾಗಿದ್ದರು. 1930 ರಿಂದ 1966ರ ವರೆಗೆ ಪುಣೆಯ ಗೋಖಲೆ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. 1966-67ರಲ್ಲಿ ಅವರು ಪುಣೆ ವಿಶ್ವವಿದ್ಯಾಲಯದ ಕುಲಪತಿ ಗಳಾಗಿದ್ದರು. ಇವರ ತಜ್ಞತೆಯನ್ನು ಗುರುತಿಸಿ ಭಾರತ ಸರ್ಕಾರ ಇವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ 1967ರಲ್ಲಿ ನೇಮಿಸಿತು. ಗಾಡಗೀಳರು ಆ ಅವಧಿಯಲ್ಲಿ ಭಾರತದ ವಾರ್ಷಿಕ ಯೋಜನೆಗಳನ್ನು ಮತ್ತು ನಾಲ್ಕ ನೆಯ<noinclude></noinclude> qh0lizlhgwhkeg6p1xgprrxaxqrfnmk ಪುಟ:Mysore-University-Encyclopaedia-Vol-6-Part-1.pdf/೧೫ 104 118265 313715 2026-04-30T15:05:54Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮತ್ತು ಅಲೇಖ್ಯ ಉತ್ಪಾದನೆ ಮತ್ತು ಅಂಕಿ ಅಂಶಗಳು ಅರಕ್ಯೋದ್ಯಮ ಸಂಪರ್ಕ ಸಹಿತ ಕಾರ್ಯ ಸಂಶೋಧನೆ ಮಾಹಿತಿ ಪ್ರಲೇಖನ ಮೀನುಗಾರಿಕ ಮಾರಾಟ ಸಾರ್ವಜನಿಕ ಆರೋಗ್ಯ ಆರ್ಥಿಕ ಸೂಚ್ಯಂಕಗಳು, ಸಾಂಸ್ಕೃಸ್ಥಿತಿ ವಿವರಣೆ decarkt ಗಣಕ ಯ... 313715 proofread-page text/x-wiki <noinclude><pagequality level="1" user="Shreelatha.Halemane" /></noinclude>ಮತ್ತು ಅಲೇಖ್ಯ ಉತ್ಪಾದನೆ ಮತ್ತು ಅಂಕಿ ಅಂಶಗಳು ಅರಕ್ಯೋದ್ಯಮ ಸಂಪರ್ಕ ಸಹಿತ ಕಾರ್ಯ ಸಂಶೋಧನೆ ಮಾಹಿತಿ ಪ್ರಲೇಖನ ಮೀನುಗಾರಿಕ ಮಾರಾಟ ಸಾರ್ವಜನಿಕ ಆರೋಗ್ಯ ಆರ್ಥಿಕ ಸೂಚ್ಯಂಕಗಳು, ಸಾಂಸ್ಕೃಸ್ಥಿತಿ ವಿವರಣೆ decarkt ಗಣಕ ಯೋ ಕೈಗಾರಿಕಾ ಸಾಮಾಜಿಕ-ಆರ್ಥಿಕ ವಿರಾಮ ವೇತನ ವಾಹನ ನೋಂದಣಿ ಸಿಬ್ಬಂದಿ ದಾಟಲೆಗಳು ಆಯವ್ಯಯ ವೈದ್ಯರು ಆಸ್ಪತ್ರೆಗಳು & C ಹೆದ್ದಾರಿಗಳು ನೀರು ಸರಬರಾಜು ರಾಷ್ಟ್ರೀಯ ಕೈಗಾರಿಕೆಗಳು ಮತದಾರರ ಪಟ್ಟಿ ನಗರಾಭಿವೃದ್ಧಿ ಜನತಯ ಜಲಚರಣ ಚಿತ್ರ 26 O ಉಪಯುಕ್ತ ಸೇವೆಗಳು ಶೈಕ್ಷಣಿಕ ಆಡಳಿತ ಫಲಿತಾಂಶ ವರ ವೇಳಾಸಂಯೋ ಜನೆ ಪ್ರಲೇಖನಗಳು ವಿದ್ಯಾರ್ಥಿ ಗಳು ಲೆಕ್ಕಚಾರಗಳು ಶಾಲೆಗಳು ಶೈಕ್ಷಣಿಕ ಅಂಕಿ ಅಂಶಗಳು ಸಂಶೋಧನೆ ೧೫<noinclude></noinclude> rh67a94oxr14nk9r5uzepg218e942v5 ಪುಟ:Mysore-University-Encyclopaedia-Vol-6-Part-4.pdf/೪೭ 104 118266 313717 2026-04-30T15:06:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಡಗೀಳ, ಧನಂಜಯ ರಾಮಚಂದ ಪಂಚವಾರ್ಷಿಕ ಯೋಜನೆ ಯನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು. 1971ರ ಮೇ ತಿಂಗಳಲ್ಲಿ ಯೋಜನಾ ಆಯೋಗವನ್ನು ಬಿಟ್ಟು ದೆಹಲಿಯಿಂದ ಹಿಂದಿರುಗುತ್ತಿದ್ದಾಗ ಹಾದಿಯಲ್ಲೇ ತೀರಿಕೊಂಡರು.... 313717 proofread-page text/x-wiki <noinclude><pagequality level="1" user="Pragathi. BH" /></noinclude>ಗಾಡಗೀಳ, ಧನಂಜಯ ರಾಮಚಂದ ಪಂಚವಾರ್ಷಿಕ ಯೋಜನೆ ಯನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು. 1971ರ ಮೇ ತಿಂಗಳಲ್ಲಿ ಯೋಜನಾ ಆಯೋಗವನ್ನು ಬಿಟ್ಟು ದೆಹಲಿಯಿಂದ ಹಿಂದಿರುಗುತ್ತಿದ್ದಾಗ ಹಾದಿಯಲ್ಲೇ ತೀರಿಕೊಂಡರು. ಗಾಡಗೀಳರ ಪ್ರಾರಂಭದ ಬರಹ ಮರಾಠಿಯಲ್ಲಿತ್ತು. ಸಾಮಾನ್ಯ ಜನಕ್ಕೆ ಅರ್ಥವಾಗುವ ಭಾಷೆಯಲ್ಲಿ ಬರೆದ ಅರ್ಥಶಾಸ್ತ್ರಜ್ಞರ ಪೈಕಿ ಗಾಡಗೀಳರೂ ಒಬ್ಬರು. ಅವರು ಭಾರತಕ್ಕೆ ಹಿಂದಿರುಗಿದ ಕೂಡಲೆ ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಬರೆಯಲು ಪ್ರಾರಂಭಿಸಿ ತಮ್ಮ ಕೊನೆಗಾಲದ ವರೆಗೂ ಆ ಕೆಲಸ ಮುಂದುವರಿಸಿದರು. ಈ ಕಾರಣದಿಂದ ಇವರು ಭಾರತೀಯ ಅರ್ಥಶಾಸ್ತ್ರವನ್ನು ಬೆಳೆಸಿದವರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. 1924ರಲ್ಲಿ ಇವರು ಬರೆದ ದಿ ಇಂಡಸ್ಟ್ರಿಯಲ್ ಎವಲ್ಯೂಷನ್ ಆಫ್ ಇಂಡಿಯ ಎಂಬುದು ಭಾರತದ ಆರ್ಥಿಕ ಇತಿಹಾಸಜ್ಞರಿಗೆ ಉಪಯುಕ್ತವಾದ ಗ್ರಂಥ, ಇವರ ಇಪ್ಪತ್ತು ಗ್ರಂಥಗಳ ಪೈಕಿ, ರೆಗ್ಯುಲೇಷನ್ ಆಫ್ ವೇಜಸ್ ಅಂಡ್ ಅದರ್ ಪ್ರಾಬ್ಲೆಮ್ಸ್ ಆಫ್ ಇಂಡಿಯ, ದಿ ಇಕನಾಮಿಕ್ ಎಫೆಕ್ಟ್ ಆಫ್ ಇರಿಗೇಷನ್, ದಿ ಇಕನಾಮಿಕ್ ಪಾಲಿಸಿ ಅಂಡ್ ಡೆವಲಪ್‌ಮೆಂಟ್- ಇವು ಮುಖ್ಯವಾದವು. ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರಿಗಿದ್ದ ವಿದ್ವತ್ತಿನ ಪರಿಣಾಮವಾಗಿ ಅವರು ಭಾರತೀಯ ಅರ್ಥಶಾಸ್ತ್ರಜ್ಞರ ಸಮ್ಮೇಳನದ ಅಧ್ಯಕ್ಷರಾಗಿ 1940ರಲ್ಲೂ ಭಾರತೀಯ ಕೃಷಿ ಅರ್ಥಶಾತ್ಮಾರ ಸಮ್ಮೇಳನದ ಅಧ್ಯಕ್ಷರಾಗಿ 1954ರಲ್ಲಿ ಅಂತ್ಯಗೊಂಡರು. ಗಾಡಗೀಳರು ಭಾರತದ ಆರ್ಥಿಕ ಸಮಸ್ಯೆಗಳ ಅಧ್ಯಯನದ ಜೊತೆಗೆ ರಾಜಕೀಯ ಸಮಸ್ಯೆಗಳತ್ತಲೂ ಗಮನಕೊಟ್ಟಿದ್ದರು. ಗೋಖಲೆ, ಅಧ್ಯಯನ ಸಂಸ್ಥೆಯ ಧೈಯ ಭಾರತದ ಇತ್ತೀಚಿನ ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳ ಅಧ್ಯಯನವಾಗಿದ್ದುದು ಇವರ ಈ ಆಸಕ್ತಿಗೆ ಕಾರಣ. ಈ ಸಂಸ್ಥೆಯ ನಿರ್ದೇಶಕರಾಗಿ ಇವರು ಸ್ವಾಭಾವಿಕ ವಾಗಿಯೇ ರಾಜಕೀಯ ಸಮಸ್ಯೆಗಳ ಅಧ್ಯಯನವನ್ನು ಕೈಗೊಳ್ಳಬೇಕಾಯಿತು. 1912ರಲ್ಲಿ ಭಾರತಕ್ಕೆ ಬಂದಿದ್ದ ಕ್ರಿಪ್ಸ್ ಆಯೋಗದ ಅನಂತರ ಇವರು ಫೆಡರೇಟಿಂಗ್ ಇಂಡಿಯ ಎಂಬ ಗ್ರಂಥ ರಚಿಸಿದರು. ಅನಂತರ ಭಾರತದ ರಾಷ್ಟ್ರೀಯ ಕಾಂಗ್ರೆಸಿನ ಸಂವಿಧಾನರಚನಾ ಮಂಡಳಿಯ ಸದಸ್ಯರಾಗಿದ್ದರು. ಭಾರತದ ಸಂವಿಧಾವನ್ನು ಕುರಿತು ಅನೇಕ ಲೇಖನಗಳನ್ನು ಬರೆದರು. ರಾಜಕೀಯ ಸಮಸ್ಯೆಗಳ ಬಗ್ಗೆ ಇವರು ಬರೆದದ್ದು ಸಾಮಯಿಕವಾದ್ದು. ಆದರೆ ಇವರ ಮುಖ್ಯ ಕೊಡುಗೆಯೆಲ್ಲ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ, ಗೋಖಲೆ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಇವರು ಅನೇಕ ಆರ್ಥಿಕ ಸಮಸ್ಯೆಗಳನ್ನು ವಿಶ್ಲೇಷಿಸಿ ಸೂಕ್ತ ಸಲಹೆಗಳನ್ನೂ ನೀಡುವುದರಲ್ಲಿ ಮಗ್ನರಾಗಿದ್ದರು. ಹೀಗೆ ಇವರ ನಿರ್ದೇಶನದ ಮೊದಲ ದಶಕದಲ್ಲಿಯೇ ಇವರು ಹಣ್ಣುಹಂಪಲು ಮಾರುಕಟ್ಟೆ, ಮೋಟಾರು ಬಸ್ಸು ಸಾರಿಗೆ, ಕೃಷಿ ಉದ್ಯಮ ಇವುಗಳ ಅವಲೋಕನಗಳನ್ನೂ ಪುಣೆ ಹಾಗೂ ಷೋಲಾಪುರ ನಗರಗಳ ಅವಲೋಕನಗಳನ್ನೂ ಮುಗಿಸಿದ್ದರು. ಗಾಡಗೀಳರು ಅನೇಕ ವಿಚಾರಣಾ ಸಮಿತಿಗಳ ಸದಸ್ಯರಾಗಿ ಕೆಲಸ ಮಾಡಿದರು. ಆದರೆ ಎಲ್ಲರಂತೆ ಇವರು ಸಮಿತಿಯ ಕೆಲಸ ಮುಗಿದ ಅನಂತರ ಆ ವಿಷಯವನ್ನು ಕೈಬಿಟ್ಟಂಥವರಲ್ಲ. ಸಮಿತಿ ಪರಿಶೀಲಿಸಿದ ವಿಷಯದ ವರದಿ ಒಪ್ಪಿಸಿದ ಅನಂತರವು ಆ ಬಗ್ಗೆ ಮಥನ ಮುಂದುವರಿಸಿ ಇವರು ತಮ್ಮ ಅಭಿಪ್ರಾಯಗಳನ್ನು ಪುಸ್ತಕ ಇಲ್ಲವೆ ಲೇಖನಗಳ ರೂಪದಲ್ಲಿ ಪ್ರಕಟಿಸುತ್ತಿದ್ದರು. ಉದಾಹರಣೆಗೆ, ಮುಂಬಯಿ ಕಾರ್ಮಿಕರ ವಿಚಾರಣಾ ಸಮಿತಿಯ (1937–40) ಸದಸ್ಯರಾಗಿ ಕೆಲಸ ಮಾಡಿದ ಅನಂತರ ಕಾರ್ಮಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೆಗ್ಯುಲೇಷನ್ ಆಫ್ ವೇಜಸ್ ಅಂಡ್ ಅದರ್ ಪ್ರಾಬ್ಲೆಮ್ಸ್ ಆಫ್ ಇಂಡಸ್ಟ್ರಿಯಲ್ ಲೇಬರ್ ಇನ್ ಇಂಡಿಯ ಎಂಬ ಪುಸ್ತಕದಲ್ಲಿ ವ್ಯಕ್ತಪಡಿಸಿದರು. ಸಾರಿಗೆ ಸೇವೆಗಳ ರಾಷ್ಟ್ರೀಯ ಯೋಜನಾಮಂಡಳಿಯ ಉಪಸಮಿತಿಯ (1939–40) ಅಧ್ಯಕ್ಷರಾಗಿ ಕೆಲಸ ಮಾಡಿದ ಅನಂತರ ರಸ್ತೆ ಸಾರಿಗೆ ರಾಷ್ಟ್ರೀಕರಣ, ಸಾರಿಗೆ ಸಂಘಟನೆ ಮುಂತಾದ ವಿಷಯಗಳನ್ನು ಕುರಿತು ಬರೆದರು. ಹಾಗೆಯೇ ಮಹಾರಾಷ್ಟ್ರ ರಾಜ್ಯದ ಆಹಾರ ಮತ್ತು ಕೃಷಿ ವಸ್ತುಗಳ ಸಲಹಾಮಂಡಳಿ ಮತ್ತು ಭಾರತ ಸರ್ಕಾರದ ಆಹಾರ ಧಾನ್ಯಗಳ ಧೋರಣಾ ಸಮಿತಿ ಇವುಗಳ ಸದಸ್ಯರಾಗಿದ್ದು ಆಹಾರ ಬೆಲೆಗಳ ಧೋರಣೆ, ಆಹಾರ ಧಾನ್ಯಗಳ ವಸೂಲಿ ಮೊದಲಾದ ವಿಷಯಗಳನ್ನು ಕುರಿತು ಬರೆದರು. ಆದರೆ ಇವರು ಉದ್ದಕ್ಕೂ ಆಸ್ಥೆ ತೋರಿಸಿದಂಥ ವಿಷಯಗಳೆಂದರೆ ಗ್ರಾಮಾಂತರ ಸಮಸ್ಯೆಗಳು ಮತ್ತು ಆರ್ಥಿಕ ಯೋಜನೆಗಳು. ಮಹಾರಾಷ್ಟ್ರ ಸರ್ಕಾರ ಒಕ್ಕಲುತನ ಹಾಗೂ ರೈತರ ಸಾಲದ ಬಗ್ಗೆ ಕಾಯಿದೆ ಹೊರಡಿಸುವ ಸಂದರ್ಭದಲ್ಲಿ ಗಾಡಗೀಳರು ಇವೆರಡರ ಬಗ್ಗೆಯೂ ಅನೇಕ ಲೇಖನಗಳನ್ನು ಬರೆದರು. ಒಕ್ಕಲುತನ ಹಾಗೂ ಭೂಸುಧಾರಣೆ ಬಗ್ಗೆ ತಮಗೆ ಇದ್ದ ಅಭಿಪ್ರಾಯಗಳನ್ನು ಅವರು ಭಾರತೀಯ ಕೃಷಿ ೨೦೫ ಅರ್ಥಶಾಸ್ತ್ರಜ್ಞರ ಸಮ್ಮೇಳನದಲ್ಲಿ (1954) ತಮ್ಮ ಅಧ್ಯಕ್ಷಭಾಷಣದಲ್ಲಿ ವ್ಯಕ್ತ ಪಡಿಸಿದರು. ಗ್ರಾಮಾಂತರ ಸಹಕಾರದ ಬಗ್ಗೆ ಇವರ ಕೊಡುಗೆ ಅಮೂಲ್ಯವಾದ್ದು. ಸಹಕಾರ ಸಂಸ್ಥೆಗಳೊಡನೆ ಇವರಿಗಿದ್ದ ಸಂಪರ್ಕವೇ ಇದಕ್ಕೂ ಕಾರಣವಾಯಿತು. ಇವರು ಮೊದಲು ಮಣೆ ಜಿಲ್ಲೆಯ ಕೇಂದ್ರೀಯ ಸಹಕಾರ ಬ್ಯಾಂಕಿನ ಸದಸ್ಯರಾಗಿ, ಅನಂತರ ಅದರ ಅಧ್ಯಕರಾಗಿ ದುಡಿದರು. ಮಣೆ ಜಿಲ್ಲೆಯ ಕೇಂದ್ರೀಯ ಮಾರಾಟ ಹಾಗೂ ಕೊಳ್ಳುವ ಸಂಘದ ಅಧ್ಯಕ್ಷರಾಗಿದ್ದಾಗ (1945-50) ಸಹಕಾರ ಸಂಘಗಳ ಮೂಲಕ ಆವಶ್ಯಕ ವಸ್ತುಗಳನ್ನು ಬಳಕೆದಾರರಿಗೆ ಒದಗಿಸಿ ಬೆಲೆ ನಿಯಂತ್ರಣವನ್ನು ಕೈಗೊಳ್ಳಬಹುದೆಂಬುದಾಗಿ ಅವರು ಪ್ರತಿಪಾದಿಸಿದರು. ಭಾರತ ಸರ್ಕಾರದ ಕೃಷಿ ಧೋರಣಾ ಮಂಡಳಿ ಕೃಷಿ ಹಣಕಾಸು ಉಪಸಮಿತಿಯ ಅಧ್ಯಕ್ಷರಾಗಿ ಗ್ರಾಮಾಂತರ ಸಹಕಾರಿ ಹಣಕಾಸಿನ ಯೋಜನೆಯನ್ನು ರೂಪಿಸಿದ್ದರು. ಇವರು ಗ್ರಾಮಾಂತರ ಉದ್ದರಿ ಅವಲೋಕನ ಸಮಿತಿಯ (1951-54) ಸದಸ್ಯರಾಗಿದ್ದಾಗ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಹಣಕಾಸನ್ನು ಒದಗಿಸುವ ಸಮರ್ಪಕವಾದ ಕ್ರಮವನ್ನು ರೂಪಿಸುವುದರಲ್ಲಿ ಇವರ ಈ ಅನುಭವ ಸಹಾಯಕವಾಯಿತು. ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಕಾರಣರಾದವರು ಇವರು. ಅನಂತರ ಮಹಾಷ್ಟ್ರದಲ್ಲಿ ಇನ್ನೂ ಅನೇಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸ್ಥಾಪಿತವಾದುವು. ಹೀಗೆ ಭಾರತದಲ್ಲಿ ಸಹಕಾರಿ ಚಳವಳಿಯಲ್ಲಿ ಗಾಡಗೀಳರ ಪಾತ್ರ ಹಿರಿದಾಗಿತ್ತು. ಆರ್ಥಿಕ ಯೋಜನಾಕ್ಷೇತ್ರಕ್ಕೆ ಇವರ ಕೊಡುಗೆ ಅಮೂಲ್ಯವಾದ್ದು. ಯೋಜನೆ ಗಳೊಡನೆ ಇವರ ಸಂಪರ್ಕ ಹಳೆಯದು. ಇವರು 1940ರ ದಶಕದ ಆದಿಯಲ್ಲಿ ಸಾಂಗ್ಲಿ, ಕೊಲ್ಲಾಪುರ ಮುಂತಾದ ರಾಜ್ಯಗಳ ಅಭಿವೃದ್ಧಿ ಮಂಡಲಿಗಳ ಸದಸ್ಯರಾಗಿದ್ದರು. ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂದ ಅನಂತರ ಅದರ ಯೋಜನಾ ಆಯೋಗದ ಸದಸ್ಯರಾಗಿಯೂ ದುಡಿದರು. ಭಾರತದ ದ್ವಿತೀಯ ಪಂಚವಾರ್ಷಿಕ ಯೋಜನೆಯನ್ನು ರೂಪಿಸುವುದರಲ್ಲಿ ನಿರತರಾಗಿದ್ದ ಅರ್ಥಶಾಸ್ತ್ರಜ್ಞರ ತಂಡದಲ್ಲಿ ಒಬ್ಬರಾಗಿದ್ದು ಅನಂತರ ಆ ತಂಡದ ಉಪಾಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಭಾರತದ ಯೋಜನೆಗಳ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದರು. ಆಗ ಇವರು ಪ್ಲಾನಿಂಗ್ ಅಂಡ್ ಇಕೊನಾಮಿಕ್ ಪಾಲಿಸಿ ಎಂಬ ಗ್ರಂಥವನ್ನು ಪ್ರಕಟಿಸಿದರು. ಭಾರತದ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಗಾಡಗೀಳರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಪ್ರಾರಂಭದಿಂದಲೂ ಇವರು ಯೋಜನಾ ಆಯೋಗದ ಕಾರ್ಯವಿಧಾನದಲ್ಲಿ ಕೊರತೆಯನ್ನೇ ಕಂಡಿದ್ದರು. ಅದನ್ನು ಸಂಪೂರ್ಣ ದುರಸ್ತು ಮಾಡಬೇಕೆಂಬುದು ಇವರ ಅಭಿಪ್ರಾಯವಾಗಿತ್ತು. ಇವರು ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಹೋಗುವ ಮುನ್ನ, ದೇಶದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗದಿದ್ದುದಕ್ಕೆ ಅವುಗಳಲ್ಲಿ ಧೋರಣಾ ಚೌಕಟ್ಟು ಹಾಗೂ ನಿಯಂತ್ರಣ ಚೌಕಟ್ಟು ಇಲ್ಲದ್ದೇ ಕಾರಣವೆಂಬುದು ಇವರ ಅಭಿಪ್ರಾಯವಾಗಿತ್ತು. ಹೀಗಾಗಲು ಕಾರಣವಾದ ಎರಡು ಅಂಶಗಳಿವು: 1. ನಿರುಪಾಧಿಕ ಪ್ರೇರಣೆಯುಳ್ಳ ಹಿತಾಸಕ್ತ ವ್ಯಕ್ತಿಗಳು ಸರ್ಕಾರದ ಮೇಲೆ ಬೀರುವ ಪ್ರಭಾವ, 2. ಏಕಾಂಕಿತ ಹಾಕಿಯನ್ನು ಕೈಗೊಂಡ ಮಂತ್ರಕ್ಕೆ ಅರ್ಥಿಕ ಅಭಿವೃದ್ಧಿ ಸ್ವಯಂ ಚಲಿah ಪರಿಣಮಿಸುವ ಸಾಧ್ಯತೆಯಿದೆ ಎಂದು ತಿಳಿದ ಆರ್ಥಿಕ ಮತ್ತು ಸಾಮಾಜಿಕ ತಂತ್ರಜ್ಞರ ಸಲಹೆ ಈ ಕಾರಣಗಳಿಂದಾಗಿ ಯೋಜನೆಯ ಸಾಧನಸಂಪತ್ತು ಹಿತಾಸಕ್ತ ವ್ಯಕ್ತಿಗಳ ಕೈಸೇರಿತು; ಹಾಗೂ ಮಾರುಕಟ್ಟೆಯನ್ನವಲಂಬಿಸಿದ ಉಪಯೋಗಗಳಿಗಾಗಿ ವಿನಿಯೋಗಿಸಲ್ಪಟ್ಟಿತು. ಇದರಿಂದಾಗಿ ಬೆಲೆಗಳ ಮಟ್ಟ ಏರಲು ಪ್ರಾರಂಭವಾಯಿತು. ಆರ್ಥಿಕ ಅಸಮಾನತೆ ಹೆಚ್ಚುತ್ತ ಬಂತು. ಬೆಲೆಗಳನ್ನು ನಿಯಂತ್ರಿಸಿ ಆರ್ಥಿಕ ಸ್ಥಿರತೆ. ಸಾಧಿಸಬೇಕಾದರೆ ವಸ್ತುಗಳ ಬಳಕೆಗೆ ತಡೆಹಾಕಬೇಕು ಮತ್ತು ಸಮರ್ಪಕವಾದ ಬೆಲೆಗಳ ಧೋರಣೆಯನ್ನು ರೂಪಿಸಬೇಕು. ಜೊತೆಗೆ ಉತ್ಪಾದನೆ, ವಾಣಿಜ್ಯ ಹಾಗೂ ಬ್ಯಾಂಕುಗಳ ಮೇಲೆ ಹೆಚ್ಚಿನ ನಿಯಂತ್ರಣ ವಿಧಿಸಬೇಕು ಎಂಬುದು ಇವರ ಅಭಿಪ್ರಾಯವಾಗಿತ್ತು. ಹಂಚಿಕೆಗಿಂತ ಉತ್ಪಾದನೆಯೇ ಮುಖ್ಯವೆಂಬ ಸರ್ಕಾರದ ಧೋರಣೆಯೂ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವುದರ ಬಗ್ಗೆ ಸರ್ಕಾರದ ಅನಾದರಣೆಯೂ ಆರ್ಥಿಕ ಅಸಮಾನತೆ ಅಧಿಕವಾಗಲು ಕಾರಣವೆಂದು ಇವರು ಭಾವಿಸಿದ್ದರು. ಆದರೆ ಗಾಡಗೀಳರೇ ಪ್ರತಿಪಾದಿಸಿದ ಅನೇಕ ವಿಚಾರಗಳನ್ನು ಇವರು ಆಯೋಗದ ಉಪಾಧ್ಯಕ್ಷರಾದಾಗ ನಾಲ್ಕನೆಯ ಯೋಜನೆಯಲ್ಲಿ ಅನುಷ್ಠಾನಕ್ಕೆ ತರಲಾಗಲಿಲ್ಲ. ಇದಕ್ಕೆ ಬಹುಶಃ ಆಡಳಿತ ಚೌಕಟ್ಟಿನಲ್ಲಿದ್ದ ಅಡಚಣೆಗಳು ಕಾರಣ. ಇವರು ಮತ್ತೆ ಗೋಖಲೆ ಅಧ್ಯಯನ ಸಂಸ್ಥೆಗೆ ಹಿಂದಿರುಗಿದ್ದಿದ್ದರೆ ಇವುಗಳ ಸ್ಪಷ್ಟ ವಿವರಣೆ ಬಹುಶಃ ಸಿಗುತ್ತಿತ್ತು ಎಂಬುದು ಇವರ ಸ್ನೇಹಿತರಾದ ವಿ.ಎಂ.ದಂಡೇಕರರ ಅಭಿಪ್ರಾಯ. ಯೋಜನಾ ಆಯೋಗ ತಯಾರಿಸಿರುವ ಐದನೆಯ ಯೋಜನೆಯ ಉಪಗಮನ ಪತ್ರದಲ್ಲಿ ಗಾಡಗೀಳರ ಅಭಿಪ್ರಾಯ ಗಳಿಗೆ ಮನ್ನಣೆ ದೊರಕಿದೆ. ಹಂಚಿಕೆಗಿಂತ ಉತ್ಪಾದನೆ ಮುಖ್ಯವೆಂಬ ಧೋರಣೆಯನ್ನು<noinclude></noinclude> ladpf87c8gmsuzdkai232cfnchv2xiq ಪುಟ:Mysore-University-Encyclopaedia-Vol-6-Part-4.pdf/೪೮ 104 118267 313719 2026-04-30T15:06:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೦೬ - ಗಾಡಳ, ನರಹರ ವಿಷ್ಣು – ಗಾಡರ್ಡ್, ರಾಬರ್ಟ್ ಹಚಿನ್ಸ್ ಅದರಲ್ಲಿ ಖಂಡಿಸಿರುವುದಲ್ಲದೆ ಅಭಿವೃದ್ಧಿಯ ಫಲ ಎಲ್ಲರಲ್ಲೂ ಸಮಾನವಾಗಿ ಹಂಚಿಕೆ ಯಾಗಬೇಕಾದರೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಅವಶ್ಯ... 313719 proofread-page text/x-wiki <noinclude><pagequality level="1" user="Pragathi. BH" /></noinclude>೨೦೬ - ಗಾಡಳ, ನರಹರ ವಿಷ್ಣು – ಗಾಡರ್ಡ್, ರಾಬರ್ಟ್ ಹಚಿನ್ಸ್ ಅದರಲ್ಲಿ ಖಂಡಿಸಿರುವುದಲ್ಲದೆ ಅಭಿವೃದ್ಧಿಯ ಫಲ ಎಲ್ಲರಲ್ಲೂ ಸಮಾನವಾಗಿ ಹಂಚಿಕೆ ಯಾಗಬೇಕಾದರೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಅವಶ್ಯಕ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಪ್ರತಿಪಾದಿಸಲಾಗಿದೆ. (A.A.) ಗಾಡಗೀಳ, ನರಹರ ವಿಷ್ಣು : 1896-1966. ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ಮುಂದಾಳುಗಳಲ್ಲಿ ಒಬ್ಬರು. ರಾಜಸ್ತಾನದಲ್ಲಿಯ ಮಲ್ಲಾರ ಗಡದಲ್ಲಿ 1896ರ ಜನವರಿ 10ರಂದು ಜನ್ಮ ತಾಳಿದ ಇವರು ನೀಮಚ್, ಬರೋಡ ಮತ್ತು ಮಣೆಗಳಲ್ಲಿ ಶಿಕ್ಷಣ ಪಡೆದು 1918ರಲ್ಲಿ ಬಿ.ಎ. ಪದವೀಧರರಾದರು. ಮುಂದಿನ ಎರಡು ವರ್ಷಗಳಲ್ಲಿ ಮುಂಬಯಿಯಲ್ಲಿ ಕಾನೂನು ವ್ಯಾಸಂಗ ಮುಗಿಸಿ ಮಣೆಯಲ್ಲಿ ನ್ಯಾಯವಾದಿಗಳಾದರು. 1929ರಿಂದ 1932ರ ವರೆಗೆ ಪುಣೆಯ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಯದರ್ಶಿ odben, 1931 1936 bab 19450 ಅದರ ಅಧ್ಯಕ್ಷರಾಗಿ ಕೆಲಸ ಮಾಡಿದರು. 1928ರಿಂದ 1932ರ ವರೆಗೆ ಕಾಂಗ್ರೆಸಿನ ಯುವಕ ತಾಳವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಸಾಸಿಕ ಮತ್ತು ಖಾರಿಗಳಲ್ಲಿ, ಸೇರಿದ್ದ ಸಮ್ಮೇಳನ' ಗಳ ಅಧ್ಯಕ್ಷರಾಗಿದ್ದರು. 1955 hd ಕೇಂದ್ರ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಅಲ್ಲಿಯ ಕಾಂಗ್ರೆಸ್‌ ಪಕ್ಷದ ಸಚೇತಕರಾಗಿ ಮತ್ತು ಕಾರ್ಯದರ್ಶಿಯಾಗಿ ನೇಮಕವಾದರು. 1942ರಲ್ಲಿ ಭಾರತದ ವಿಮೋಚನೆಗಾಗಿ ನಡೆದ ಚಳವಳಿಯಲ್ಲಿ ಭಾಗವಹಿಸಿದ್ದರು. 1947-52ರಲ್ಲಿ ಕೇಂದ್ರ ಮಂತ್ರಿ ಮಂಡಲದಲ್ಲಿ ವಿದ್ಯುತ್ತು, ಗಣಿ ಮತ್ತು ಕಟ್ಟಡಗಳ ಶಾಖೆಯ ಮಂತ್ರಿಯಾಗಿದ್ದರು. 1955ರಲ್ಲಿ ಸಾಂಗಲಿಯಲ್ಲಿ ನಡೆದ ಮಹಾರಾಷ್ಟ್ರ ಗ್ರಂಥಾಲಯ ಪರಿಷತ್ತಿನ ಅಧಿವೇಶನದ ಅಧ್ಯಕ್ಷರಾಗಿದ್ದರು. 1958-62ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದ ಅಧ್ಯಕ್ಷರಾಗಿಯೂ ಪಂಜಾಬಿನ ರಾಜ್ಯಪಾಲರಾಗಿಯೂ ಇದ್ದರು. ಕ್ರಿಯಾಶೀಲ ರಾಜಕೀಯದಲ್ಲಿ ಭಾಗವಹಿಸುತ್ತಿದ್ದ ಗಾಡಗೀಳರು ಲೇಖಕರೂ ಆಗಿದ್ದರು. 1962ರಲ್ಲಿ ಸಾತಾರದಲ್ಲಿ ಜರುಗಿದ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು 1963ರಿಂದ ಮೂರು ವರ್ಷಗಳ ಕಾಲ ಪುಣೆ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕೆಲಸ ಮಾಡಿದರು. ರಾಜಕೀಯ, ಸಾಹಿತ್ಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಸ್ಮರಣೀಯವಾದ ಕೆಲಸ ಮಾಡಿದ ಇವರು 1966ರ ಜನವರಿ 12ರಂದು ನಿಧನರಾದರು. ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಸಮಾಜ ಕಾಂಗ್ರೆಸ್ಸಿನಿಂದ ದೂರವಾಗಿರುತ್ತಿದ್ದ ಕಾಲವೊಂದಿತ್ತು. ಆ ಸಂದರ್ಭದಲ್ಲಿ ಬ್ರಾಹ್ಮಣೇತರ ಮುಂದಾಳುಗಳಾಗಿದ್ದ ಕೇಶವರಾವ್ ಜೇಟ್ಲಿ ಎಂಬವರ ಸಹಾಯ ಸಹಕಾರಗಳಿಂದ, ಜನಸಂಖ್ಯೆಯ ದೃಷ್ಟಿಯಿಂದ ಬಹುಸಂಖ್ಯಾತನಾದ ಆ ಪಕ್ಷ ಕಾಂಗ್ರೆಸ್ಸಿನೊಳಗೆ ಬರುವಂತೆ ಮಾಡಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸನ್ನು ದೃಢಪಡಿಸಲು ಕಾರಣರಾದರು. 1932ರಿಂದ ಹದಿಮೂರು ವರ್ಷಕಾಲ ಮಹಾರಾಷ್ಟ್ರದ ರಾಜಕೀಯ ಕ್ಷೇತ್ರದಲ್ಲಿ ಇವರ ಪ್ರಭಾವ ವಿಶೇಷವಾಗಿತ್ತು. ವಿಚಾರ ಮತ್ತು ಕಾರ್ಯಧೋರಣೆಗಳಲ್ಲಿ ಗಾಢಗೀಳರು ವಲ್ಲಭ ಭಾಯಿ ಪಟೇಲರಿಗೆ ಹತ್ತಿರದವರಾಗಿದ್ದರು. ಪಟೇಲರ ನಿಧನದ ಅನಂತರದಲ್ಲಿ ಜವಾಹರಲಾಲ್ ನೆಹರು ಅವರಿಂದ ಇವರು ದೂರದೂರ ಸರಿಯುವಂತಾಯಿತು. ಪಕ್ಷದ ಪ್ರತಿಷ್ಠೆಯನ್ನು ಕಾಪಾಡಬೇಕಾದಾಗ ಅಂತಸ್ಸಾಕ್ಷಿಯ ವಿಚಾರ ಧೋರಣೆಗೆ ಅವಕಾಶವಿರಕೂಡದು ಎಂದು ಇವರು ಪ್ರಚಾರ ಮಾಡಿದರು. ಹಿಂದಿ, ಗುಜರಾತಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಮರ್ಥವಾಗಿ ಬರೆಯಬಲ್ಲವರಾಗಿದ್ದ ಇವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಹಿಂದಿ ಅಂದಾಜು ಪತ್ರಿಕೆ, ಗ್ಯಾನಬಾಚೆ ಅರ್ಥಶಾಸ್ತ್ರ, ಸಭಾಶಾಸ್ತ್ರ, ರಾಜ್ಯಶಾಸ್ತ್ರ ವಿಚಾರ, ರಾಜ್ಯವ್ಯವಹಾರ ವಿಚಾರ, ಘಟಾನಾಪ್ರಬೋಧಿನೀ, ಸಾಲಗುದಸ್ಯ, ಅನಗಡ ಮೋತಿ, ಎಂಬ ಗ್ರಂಥಗಳನ್ನೂ ಮಾಝ ಸಮಕಾಲೀನ, ಮುಠಾತೇ ಮೇನ್, ಪಥಿಕ ಹೀಗೆ ಮೂರು ಸಂಪುಟಗಳಲ್ಲಿ ಆತ್ಮಚರಿತ್ರೆಯನ್ನೂ ಇವರು ಬರೆದಿದ್ದಾರೆ. (ವಿ.ಮಿ.ಐ.) ಗಾಡರ್ಡ್, ರಾಬರ್ಟ್ ಹಚಿನ್ಸ್ : 1882-1945. ಅಮೆರಿಕದ ಭೌತವಿಜ್ಞಾನಿ. ಆ ರಾಷ್ಟ್ರದಲ್ಲಿ ಆಕಾಶಯಾನದ ಆದ್ಯ ಪ್ರವರ್ತಕ, ಪ್ರಪಂಚದ ಆದ್ಯ ಪ್ರವರ್ತಕರಲ್ಲಿ ಒಬ್ಬ (ಇನ್ನೊಬ್ಬ ರಷ್ಯ ದೇಶದ ಟೈರೋಜ್‌ಕಾನ್‌ ನೋಡಿ). ಮುಸೆಟ್ಸ್‌ನ ವಾರ್ಸೆಸ್ಟರಿನಲ್ಲಿ 1882ರ ಅಕ್ಟೋಬರ್ 5 ರಂದು ಜನನ, ಕಾಯಿಲಸ್ಥನಾದ ಈತ ಹೆಚ್ಚಾಗಿ ಅಂತರ್ಮುಖಿಯಾಗಿಯೇ ಇದ್ದ. ಆಕಾಶಯಾನದ ಬಗ್ಗೆ ಇವನಿಗೆ ಅಪಾರಾಸಕ್ತಿ. ವಾರ್ಸೆಸ್ಟರ್ ಔದ್ಯೋಗಿಕ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಸಿಸಿ ಪದವೀಧರನಾದ(1908). ಮುಂದಿನ ವಿದ್ಯಾಭ್ಯಾಸ ಕ್ಲಾರ್ಕ್ ವಿಶ್ವವಿದ್ಯಾಲಯದಲ್ಲಿ, 1915-19ವರೆಗೂ ಇದೇ ವಿಶ್ವವಿದ್ಯಾಲಯ ದಲ್ಲಿ ಉಪಪ್ರಾಧ್ಯಾಪಕನಾಗಿಯೂ ಅನಂತರ 1919-43ರ ವರೆಗೆ ಇಲ್ಲಿಯೇ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. ರಾಕೆಟ್ ಸಂಶೋಧನೆಯ ಕೆಲವೇ ಅಗ್ರಗಾಮಿಗಳಲ್ಲಿ ಈತನೂ ಒಬ್ಬ ದ್ರವೇಂಧನ ಚಾಲಿತ ರಾಕೆಟನ್ನು ಮೊಟ್ಟಮೊದಲು ಉಡಾಯಿಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಪದವೀಧರನಾದ ಕೇವಲ ಒಂದು ವರ್ಷದಲ್ಲಿಯೇ ಗಾಡರ್ಡ್ ತನ್ನ ಟಿಪ್ಪಣಿ ಪುಸ್ತಕಗಳಲ್ಲಿ ರಾಕೆಟ್ ವಿಜ್ಞಾನ ಕ್ಷೇತ್ರದಲ್ಲಿ ಸುಮಾರು 70 ವರ್ಷಗಳ ಅನಂತರ ಸಾಧಿಸಬಹುದಾದ ಸಿದ್ಧಿಗಳ ಬಗ್ಗೆ ಪ್ರಸ್ತಾವಿಸಿದ್ದ. ಹಂತ ಹಂತವಾಗಿ ರಾಕೆಟುಗಳ ಉಡಾವಣೆ, ಘನ ಮತ್ತು ದ್ರವ ಇಂಧನವುಳ್ಳ ರಾಕೆಟುಗಳ ಉಡಾವಣೆ, ಮನುಷ್ಯ ಸಹಿತ ರಾಕೆಟುಗಳು ಗ್ರಹಗಳನ್ನು ತಲಪಿ ಮತ್ತೆ ಭೂಮಿಗೆ ಹಿಂತಿರುಗುವ ಸಾಧ್ಯತೆ, ಅತಿವೇಗದ ಆಕಾಶಯಾನಗಳಲ್ಲಿ ರಾಣಿಬುಗಳಲ್ಲಿರುವ ಮನುಷ್ಯರ ಜೀವ ರಕ್ಷಣೆ, ಚಂದ್ರಯಾನ, ಉಡಾಯಿಸುವ ನೆಲೆಯನ್ನು ಸ್ಥಾಪಿಸುವ ಸಾಧ್ಯತೆ- ಇದೇ ಮುಂತಾದವುಗಳ ಬಗ್ಗೆ ಈತ ಆಗಲೇ ಚರ್ಚಿಸಿದ್ದ. ಆದರೆ ಆತ ಈ ಯಾವ ಅಭಿಪ್ರಾಯಗಳನ್ನೂ ಕ್ಲಾರ್ಕ್ ವಿಶ್ವವಿದ್ಯಾಲಯದ ವ್ಯಾಸಂಗ ಕ್ಷೇತ್ರವನ್ನು ಸೇಡಿ ಪ್ರಯೋಗಗಳನ್ನು ಪ್ರಾರಂಭಿಸುವ ವರೆಗೂ ಪ್ರಚುರ ಪಡಿಸಲಿಲ್ಲ. 1941ರಲ್ಲಿ ಗಾಡರ್ಡ್ ಅಮೆರಿಕ ಸಂಂತಸಂಸ್ಥಾನದ ಎರಡು ಸನ್ನದುಗಳನ್ನು ಪಡೆದ: ಮೊದಲನೆಯದು ದ್ರವೇಂಧನಗಳನ್ನು ಉಪಯೋಗಿಸಿ ರಾಕೆಟುಗಳನ್ನು ಉಡಾಯಿಸುವ ಬಗ್ಗೆ ಪ್ರಯೋಗ ಗಳನ್ನು ಮಾಡಲು; ಮತ್ತು ಎರಡನೆಯದು ಹಂತ ಹಂತವಾಗಿ ರಾಕೆಟುಗಳನ್ನು ಉಡಾಯಿಸುವ ಅಂದರೆ ಸಣ್ಣ ರಾಕೆಟನ್ನು ಹೊತ್ತ ದೊಡ್ಡ ರಾಕೆಟುಗಳನ್ನು ಉಡಾಯಿಸುವ ಬಗ್ಗೆ ಪ್ರಯೋಗ ಮಾಡಲು. 1914-16ರವರೆಗೆ ಈತ ರಾಕೆಟ್ ಉಡಾವಣೆಯ ಮೂಲತತ್ತ್ವದ ಬಗ್ಗೆ ಆಳವಾದ ಸಂಶೋಧನೆ ನಡೆಸಿದ. ಅನಂತರ ಘನೇಂಧನಚಾಲಿತ ರಾಕೆಟುಗಳ ಉಡಾವಣೆಯ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಿ ಪ್ರಯೋಗದಿಂದ ಪ್ರಯೋಗಕ್ಕೆ ರಾಕೆಟ್ ಹೆಚ್ಚು ಎತ್ತರ ಹಾರುವ ಹಾಗೆ ಮಾಡಿದ. ರಾಕೆಟುಗಳು ನಿರ್ವಾತ ಪ್ರದೇಶದಲ್ಲಿ ಕೂಡ ಕೆಲಸಮಾಡಬಲ್ಲವು ಎಂದು ತೋರಿಸಲು ಸಾಧನವೊಂದನ್ನು ಉಪ‌ ಅದನ್ನು ಪ್ರದರ್ಶಿಸಿದ. ಅಲ್ಲದೇ ಚಂದ್ರನಿಗೆ ರಾಕೆಟ್ ಕಳುಹಿಸುವ ಸಾಧ್ಯತೆಯ ಬಗ್ಗೆ ಪ್ರಯೋಗಗಳನ್ನು ಮಾಡಿದ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಪ್ರಯೋಗಗಳನ್ನು ನಡೆಸಿ ವಿಧವಿಧವಾದ ಪ್ರವರ್ತಕಗಳು (ಪೊಪೆಲ್ಲೆಂಟ್ಸ್) ಉಡಾವಣೆಯ ಸಮಯದಲ್ಲಿ ಉಂಟುಮಾಡುವ ನೂಕುಬಲ (ಡ್ರಸ್ಟ್) ಪರಿಮಾಣಗಳನ್ನು ಅಳೆದ. ಇವನ್ನು ಗಮನಿಸಿದ ಸ್ವಿತ್‌ಸೋನಿಯನ್ ಸಂಸ್ಥೆ ಗಾಡರ್ಡ್‌ನಿಗೆ ಹೆಚ್ಚಿನ ಧನಸಹಾಯ ಮಾಡಿತು. 1926ರ ವರೆಗೂ ಈತ ಅಮೆರಿಕನ್ ರಾಕೆಟ್ ಸೊಸೈಟಿಯ ಮೆಂಬರುಗಳ ಲ್ಲೊಬ್ಬನಾಗಿ ಡ್ಯಾನಿಯಲ್ ಮತ್ತು ಫ್ಲಾರನ್ಸ್ ಗಗನ್ ಹ್ಯಾಮ್ ಪ್ರತಿಷ್ಠಾನದ ಸಹಾಯದಿಂದ ದ್ರವೆಂಧನಚಾಲಿತ ರಾಕೆಟುಗಳ ಉಡಾವಣೆಯ ಬಗ್ಗೆ ಸತತ ಪ್ರಯೋಗಗಳನ್ನು ನಡೆಸಿದ. 1926ರ ಮಾರ್ಚ್ 16ರಂದು ಮಸಾಚುಸೆಟ್ಸ್‌ನ ಆಬರ್ನ್ ಪಟ್ಟಣದ ಹತ್ತಿರದ ಕೃಷಿ ಕ್ಷೇತ್ರವೊಂದರಿಂದ ಪ್ರಪಂಚದ ಮೊಟ್ಟಮೊದಲನೆಯ ಇಂಥ ಒಂದು ರಾಕೆಟನ್ನು ಈತ ಉಡಾಯಿಸಿದ. ಇದಕ್ಕೆ ಸಂಬಂಧಪಟ್ಟ ಗಾಡರ್ಡ್‌ ವರದಿಯ ಪ್ರಕಾರ ಈ ರಾಕೆಟು 2.5 ಸೆಕೆಂಡುಗಳಲ್ಲಿ ಸು. 56.25 ಮೀಟರ್‌ಗಳಷ್ಟು ಎತ್ತರಕ್ಕೆ ಹಾರಿತ್ತು. ಈ ಸಂಶೋಧನೆ ಆಧುನಿಕ ರಾಕೆಟ್ ಉಡಾವಣೆಗೆ ಬಲವಾದ ಬುನಾದಿ ಹಾಕಿತು ಎಂದು ಹೇಳಬಹುದು. ಈ ವೇಳೆಗೆ ರಾಕೆಟ್‌ಯುಗ ಭದ್ರವಾಗಿ ನೆಲೆಯೂರಿತ್ತು. ಜರ್ಮನಿಯಲ್ಲಿ ಒಂದು ಸಂಸ್ಥೆ ಮತ್ತು ಅಮೆರಿಕದಲ್ಲಿ ಒಂದು ಸಂಸ್ಥೆ ಈ ಪ್ರಯೋಗಗಳನ್ನು ಇನ್ನಷ್ಟು<noinclude></noinclude> lv932ngseaqfhrnp6mub3n4q4utehtr ಪುಟ:Mysore-University-Encyclopaedia-Vol-6-Part-1.pdf/೧೭ 104 118268 313720 2026-04-30T15:06:26Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಯಾವ ಯಾವ ಕಾಲಗಳಲ್ಲಿ ಪೂರೈಕೆ ಮಾಡಬೇಕು, ದಾಸ್ತಾನುಗಳನ್ನು ಹೇಗೆ ಭರ್ತಿಮಾಡಬೇಕು ಎಂಬಿವೇ ಮೊದಲಾದ ವಿವರಗಳನ್ನು ಒಳಗೊಂಡ ನಿಯತಕಾಲಿಕ ಯಾದಿಗಳನ್ನು ಗಣಕ ಮುದ್ರಿಸುತ್ತದೆ. ಪೂರೈಕೆದಾರನಿಂದ ಪ್ರತಿಸಲವೂ ಬಿಲ್‌, ವರ... 313720 proofread-page text/x-wiki <noinclude><pagequality level="1" user="Shreelatha.Halemane" /></noinclude>ಯಾವ ಯಾವ ಕಾಲಗಳಲ್ಲಿ ಪೂರೈಕೆ ಮಾಡಬೇಕು, ದಾಸ್ತಾನುಗಳನ್ನು ಹೇಗೆ ಭರ್ತಿಮಾಡಬೇಕು ಎಂಬಿವೇ ಮೊದಲಾದ ವಿವರಗಳನ್ನು ಒಳಗೊಂಡ ನಿಯತಕಾಲಿಕ ಯಾದಿಗಳನ್ನು ಗಣಕ ಮುದ್ರಿಸುತ್ತದೆ. ಪೂರೈಕೆದಾರನಿಂದ ಪ್ರತಿಸಲವೂ ಬಿಲ್‌, ವರದಿ ಇಲ್ಲವೇ ರಶೀತಿ ಬಂದಾಗ ಆತನ ದಪ್ತರವನ್ನು ಅಧುನಾತನಗೊಳಿಸಲಾಗುವುದು. ಪೂರೈಕೆದಾರರಿಗೆ ಪಾವತಿಸಲು ಆಜ್ಞೆಗಳನ್ನು ಸಹ ಗಣಕ ನೀಡುತ್ತದೆ. 4. ಜನಗಣತಿ ವಿಶ್ಲೇಷಣೆ: ಭಾರತದಲ್ಲಿ ಸಮಸ್ತ ಜನರ ಗಣತಿಯನ್ನು ಪ್ರತಿ ಹತ್ತು ವರ್ಷಗಳಿಗೆ ಒಂದಾವರ್ತಿ ನಡೆಸುತ್ತಾರೆ. ಇನ್ನು ಆಯ್ದ ಪ್ರತಿಚಯ (ಸ್ಯಾಂಪಲ್ ) ಜನಗಳನ್ನು ಕುರಿತ ಗಣತಿಯನ್ನು ನಿರಂತರವಾಗಿ ಮಾಡುತ್ತಿರುವರು. ದಶವಾರ್ಷಿಕ ದತ್ತಾಂಶಗಳಲ್ಲಿನ ಕಚ್ಚಾ ಮಾಹಿತಿಗಳು ನೂರಾರು ಲಕ್ಷ ಜನರನ್ನು ಕುರಿತು ಇವೆ. ಇವನ್ನು ಸಾರಾಂಶ ದತ್ತಾಂಶಗಳಾಗಿ (ಸಮ್ಮರಿ ಡ್ಯಾಟ) ಒಮ್ಮೆ ಕ್ರೋಡೀಕರಿಸಿತೋ ಒಡನೆ ಮೂಲ ಕಚ್ಚಾ ದತ್ತಾಂಶಗಳನ್ನು ತೊರೆಯುತ್ತಾರೆ. ಇಲ್ಲವೇ ಅಲಕ್ಷಿಸುತ್ತಾರೆ. ಈ ಪ್ರವೃತ್ತಿ ಭವಿಷ್ಯದ ಸಂಖ್ಯಾಕಲನತಜ್ಞರಿಗೆ ಅಪಾರ ನಷ್ಟವನ್ನು ಉಂಟುಮಾಡುತ್ತದೆ. ಏಕೆಂದರೆ ಇದು ಅಂಗೀಕರಿಸಲಾಗುವ ಕೆಲವು ಅಭಿಗೃಹೀತಗಳ (ಅಸ್ಸಂಪ್ಪನ್) ಆಧಾರದ ಮೇಲೆ ಸಾರಾಂಶಗಳನ್ನು ಪಡೆಯುತ್ತಾರೆ. ಈ ಅಭಿಗ್ಯಹೀತಗಳ ಸಾಧುತ್ವವನ್ನೇ ಮುಂದೊಂದು ದಿವಸ ಪ್ರಶ್ನಿಸುವ ಅವಕಾಶ ಒದಗಬಹುದು. ಹೀಗಾಗಿ ಕಚ್ಚಾ ದತ್ತಾಂಶಗಳನ್ನು ದತ್ತಾಂಶ ಬ್ಯಾಂಕುಗಳಲ್ಲಿ ಎಂದರೆ ಕಾಂತಪಟ್ಟಿಕೆಗಳ ಒಂದು ಬ್ಯಾಂಕ್ -ದಾಸ್ತಾನಿಸುವುದು ಬಲು ಮುಖ್ಯ. ಇಂಥ ಒಂದು ಬ್ಯಾಂಕ್ ಅನ್ವೇಷಕರಿಗೆ ಒದಗಬಲ್ಲುದಾದರೆ ದೇಶದಲ್ಲಿ ನಡೆಯುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಅರಿತಂತೆ ಹಲವಾರು ಸಂಖ್ಯಾಲನೀರು ಗುಹೆಗಳನ್ನು ಮಾಡುವುದು ಸಾಧ್ಯ. ಈ ಬಗೆಯ ಗಣನೆಗಳು ರಾಷ್ಟ್ರೀಯ ಯೋಜನೆಗೆ (ಪ್ಲಾನಿಂಗ್) ಬೇರೆ ಬೇರೆ ಮಟ್ಟಗಳಲ್ಲಿ -ಜಿಲ್ಲೆ, ರಾಜ್ಯ ಅಥವಾ ರಾಷ್ಟ್ರ-ಸಹಾಯ ಒದಗಿಸಬಲ್ಲುವು. ಜಾರಾಂಗ ವಿವರಣೆಯಲ್ಲಿ (ಡಿ ಮಾಗ್ರ) ಪ್ರತಿಚರ ಸಮಕ್ಷಣೆಲರು (ಸ್ಯಾಂಪಲ್ (ಡೆಮಾಗ್ರಫಿ) ಸರ್ವೇ) ಅಭ್ಯಾಸಗಳನ್ನು ಗಣಕಗಳ ನೆರವಿನಿಂದ ವಿಶ್ಲೇಷಿಸುತ್ತಾರೆ. 5. ವಾಯುಯಾನದಲ್ಲಿ ಆಸನ ಕಾದಿರಿಸುವಿಕೆ: ಇಂಡಿಯನ್ ಏರ್‌ಲೈನ್ಸ್‌ನಂಥ ರಾಷ್ಟ್ರಾದ್ಯಂತ ಹಬ್ಬಿರುವ ವಾಯುಯಾನ ವ್ಯವಸ್ಥೆಯಲ್ಲಿ ಆಸನಗಳನ್ನು ಕಾದಿರಿಸುವುದು ಒಂದು ದೊಡ್ಡ ಸಮಸ್ಯೆಯೇ. ಬೇರೆ ಬೇರೆ ಟಿಕೆಟ್ ಕಚೇರಿಗಳಲ್ಲಿ ಮಾರಾಟವಾಗಿರುವ ಆಸನಗಳ ವಿವರಗಳು, ಒಮ್ಮೆ ಮಾರಾಟವಾಗಿ ಬಳಿಕ ರದ್ದು ಆದ ಆಸನಗಳ ವಿವರಗಳು, ಪೂರೈಸಲಾಗದ ಬೇಡಿಕೆಗಳು ಇವೇ ಮೊದಲಾದ ನೂರಾರು ಪ್ರಾಚಲಗಳನ್ನು ಇಲ್ಲಿ ಕ್ರಮೀಕರಿಸಬೇಕಾಗುತ್ತದೆ. ದೇಶದಲ್ಲಿರುವ ಪ್ರತಿಯೊಂದು ಟಿಕೇಟ್ ಕಚೇರಿಯೂ ಕೇಂದ್ರೀಯವಾಗಿ ಸ್ಥಾಪಿತವಾಗಿರುವ ಗಣಕವನ್ನು ಪ್ರಶ್ನಿಸಿ ಪ್ರತಿಯೊಂದು ವಿಮಾನಯಾನದಲ್ಲಿಯೂ ದೊರೆಯಬಹುದಾದ ಆಸನಗಳ ಸಂಖ್ಯೆ ಎಷ್ಟು ಎನ್ನುವುದನ್ನು ತಿಳಿದುಕೊಂಡು ಹೊಸ ಆಸನಗಳ ಕಾದಿರಿಸುವಿಕೆಯನ್ನು ನಿರ್ಧರಿಸುವಂತಿರಬೇಕು. ಇಂಥ ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೆಲವೇ ಸೆಕೆಂಡುಗಳ ಒಳಗೆ ದೊರೆಯುವಂತಿರಬೇಕು. ಈ ರೀತಿಯ ಒಂದು ಗಣಕೀಕೃತ ವ್ಯವಸ್ಥೆಯ ಒಂದು ಮುಖ್ಯ ಅನುಕೂಲವೆಂದರೆ ಗಿರಾಕಿಗೆ ತತ್‌ಕ್ಷಣ ಕಾದಿರಿಸುವಿಕೆಯ ಸೌಕರ್ಯವನ್ನು ಒದಗಿಸುವುದು. ಅಲ್ಲದೇ ವಾಯುಮಾನ ಮಂಡಳಿಗೆ ಹೆಚ್ಚು ಕಡಿಮೆ ದೋಷರಹಿತವಾದ ಒಂದು ತಪಶೀಲಪಟ್ಟಿಯ ವ್ಯವಸ್ಥೆ (ಇನ್ವೆಂಟರಿ ಸಿಸ್ಟಂ) ದೊರೆಯುವುದು. 6. ಸ್ವಯಂಚಾಲಿತ ವ್ಯವಸ್ಥೆಗಳ ಆಲೇಖ್ಯ: ಸಂಕೀರ್ಣ ಎಂಜಿನಿಯರಿಂಗ್‌ ವ್ಯವಸ್ಥೆಗಳ ಆಲೇಖ್ಯವನ್ನು ತಯಾರಿಸುವಾಗ ಗಣನೆಗಳನ್ನು ಮಾಡಲು ಗಣಕಗಳು ತೀರ ಅಗತ್ಯ. ಒಂದು ನಿರ್ದಿಷ್ಟವಾದ ವ್ಯವಸ್ಥಾವರ್ತನೆಯನ್ನು (ಸಿಸ್ಟಂ ಬಿಹೇವಿಯರ್) ಒದಗಿಸುವ ಪರ್ಯಾಯ ಆಲೇಖ್ಯಗಳ ಸಂಖ್ಯೆ ಬಹಳಷ್ಟು ಇರಬಹುದು. ಅವುಗಳ ಪೈಕಿ ಒಂದು ಮಾತ್ರ ಬಹಳ ಆರ್ಥಿಕವಾದದ್ದಾಗಿರಬಹುದು. ಈ ಆರ್ಥಿಕ ಆಲೇಖ್ಯ ಯಾವುದೆಂದು ಪತ್ತೆ ಮಾಡುವಾಗ ಎದುರಾಗುವ ಗಣನೆಗಳ ಸಂಖ್ಯೆ ಮನುಷ್ಯ ಪ್ರಯತ್ನದಿಂದ ಅತೀತವಾದದ್ದು. ಉದಾಹರಣೆಗೆ ಒಂದು ಸೇತುವೆಯ ಆಲೇಖ್ಯವನ್ನು (ಡಿಸೈನ್) ತಯಾರಿಸಲು ಬಹುಸಂಖ್ಯೆಯ ಗಣನೆಗಳನ್ನು ಮಾಡಬೇಕಾಗುತ್ತದೆ. ಇದನ್ನು ಒಂದು ಗಣಕದ ನೆರವಿನಿಂದ ಬಲು ಬೇಗ ಮಾಡುವುದು ಸಾಧ್ಯ. ಹೊರೆಯ(ಲೋಡ್) ಬೇರೆ ಬೇರೆ ಸಂದರ್ಭಗಳಲ್ಲಿ ಸೇತುವೆಯ ಮೇಲೆ ಉಂಟಾಗುವ ಒತ್ತಾಯವನ್ನು (ಸೈಸ್) ಗಣಕ ಗಣಿಸುವುದಲ್ಲದೇ ಹೊರೆಯಲ್ಲಿ ಉಂಟಾಗಬಹುದಾದ ಹಠಾತ್ ಬದಲಾವಣೆಯಿಂದ ಸೇತುವೆಯಲ್ಲಿ ಸಂಭವಿಸುವ ಕಂಪನಗಳನ್ನು ಸಹ ಅದು ಗಣಿಸುತ್ತದೆ. ಭಾರತ್ ಹೆವಿ ಎಲೆಕ್ಟಿಕಲ್ಸ್ ಲಿಮಿಟೆಡ್‌ನಂಥ ಸಂಸ್ಥೆಗಳಲ್ಲಿ ಪವರ್ ಟ್ರಾನ್ಸ್‌ಫಾರ್ಮಸ್‌್ರ, ನ್ಯೂಕ್ಲಿಯರ್ ಟರ್ಬೊಆಲ್ಟರ್ನೇಟರ್ಸ್ ಇವೇ ಮುಂತಾದ ಬೃಹತ್ ಸ್ಥಾವರಗಳ ಆಲೇಖ್ಯಗಳನ್ನು ತಯಾರಿಸುವಲ್ಲಿ ಗಣಕಗಳ ಉಪಯುಕ್ತತೆ ವಿಪುಲವಾಗಿ ಉಂಟು. ವಿದ್ಯುತ್ಕಾಂತ ಕ್ಷೇತ್ರಗಳನ್ನು ಕುರಿತ ಬಲು ಸಂಕೀರ್ಣ ಗಣನೆಗಳನ್ನು ಇಲ್ಲಿ ಗಣಕ ೧೭ ಮಾಡಬೇಕಾಗುತ್ತದೆ. ಪೂರ್ವಸಿದ್ಧ ಸೂತ್ರಗಳಾವುವೂ ಇಲ್ಲಿ ನೆರವಿಗೆ ಬರುವುದಿಲ್ಲ. ಇಷ್ಟು ಮಾತ್ರವಲ್ಲ, ಆಂಶಿಕವಾಗಿ ಸಂತೃಪ್ತವಾದ (ಪಾರ್ಶಿಯಲಿ ಸ್ಯಾಚುರೇಟೆಡ್) ಕಬ್ಬಿಣದ ಕೋಶದ ಅರೇಖೀಯ ಲಕ್ಷಣಗಳನ್ನು (ನಾನ್‌ಲೀನಿಯರ್ ಕ್ಯಾರೆಕ್ಟರಿಸ್ಟಿಕ್ಸ್) ಕೂಡ ಗಣನೆಗಳಲ್ಲಿ ಪರಿಗಣಿಸಬೇಕಾಗುತ್ತದೆ. ಈ ಮೊದಲಿಗೆ ವಿದ್ಯುನ್ ಎಂಜಿನಿಯರುಗಳು ಕ್ರಮರಹಿತ ಆಕಾರಗಳು ಇದ್ದಾಗ್ಯೂ ಅವನ್ನು ಸನ್ನಿಹಿತಗೊಳಿಸಿ ಆಲೇಖ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಇಂಥ ಸಮಸ್ಯೆಗಳಿಗೆ ಗಣಕಗಳು ಬಲು ನಿಖರವಾದ ಪರಿಹಾರಗಳನ್ನು ಒದಗಿಸುತ್ತವೆ. ಇನ್ನಷ್ಟು ದಕ್ಷವಾದ ಗಣಕಗಳ ಆಲೇಖ್ಯವನ್ನು ತಯಾರಿಸುವ ದಿಶೆಯಲ್ಲಿ ಕೂಡ ಗಣಕಗಳನ್ನು ಉಪಯೋಗಿಸಲಾಗಿದೆ ಎಂಬುದೊಂದು ಕುತೂಹಲಕಾರಿ ಅಂಶ. 7. ಪಕ್ರಮ ನಿಯಂತ್ರಣ (ಪ್ರೋಸೆಸ್ ಕಂಟ್ರೋಲ್): ಹಲವಾರು ಕಾರ್ಖಾನೆಗಳಲ್ಲಿ ಕಚ್ಚಾ ಸಾಮಗ್ರಿಗಳನ್ನು ಪಕ್ರಮಿಸಬೇಕಾದಾಗ ನಿರ್ಧಾರಗಳ ಒಂದು ಸರಣಿಯನ್ನೇ ಅನುಸರಿಸಬೇಕಾಗುತ್ತದೆ. ಹೀಗೆ ಮಾಡುವಾಗ ಎಲ್ಲ ವಿಧವಾದ ಪರ್ಯಾಯ ಸಾಧ್ಯತೆಗಳೂ ಗೊತ್ತಿರಬೇಕಾದದ್ದು ಅನಿವಾರ್ಯ. ಸಮಗ್ರ ಪಕ್ರಮವನ್ನೂ ಅಂಕಗಣಕಗಳ ನೆರವಿನಿಂದ ಸಂಪೂರ್ಣವಾಗಿ ಸ್ವಯಂಚಾಲಿತವಾಗಿಸಬಹುದು. ಈ ತೆರನಾದ ನಿಯಂತ್ರಣಕ್ಕೆ ಒಂದು ಸೌಕರ್ಯ ಉಂಟು: ನಿರ್ಧರಣ ಪ್ರಕ್ರಮಗಳನ್ನು (ಡಿಸಿಷನ್ ಪ್ರೋಸೆಸಸ್) ಎಲೆಕ್ಟ್ರಾನಿಕ್ ವಿಧಾನದಿಂದ ನಿರ್ವಹಿಸಿದಾಗ ಅವು ಇನ್ನಷ್ಟು ನಂಬಿಕೆಗೆ ಅರ್ಹವಾಗುತ್ತವೆ. ಮತ್ತು ಈ ಕಾರಣದಿಂದ ಹೆಚ್ಚು ಜಟಿಲವಾದ ಪ್ರಕ್ರಮಗಳ ಆಲೇಖ್ಯ ಇದೇ ತೆರನಾಗಿ ಯಂತ್ರೋಪಕರಣಗಳ (ಮಶೀನ್-ಟೂಲ್ಸ್) ಪರಿಕರ್ಮಗಳ ಮೇಲೂ ನಿಯಂತ್ರಣವನ್ನು ಇಟ್ಟುಕೊಳ್ಳಬಹುದು. 8. ಮಾನವ ಯಂತ್ರ ಅನುಕರಣೆ (ಮ್ಯಾನ್-ಮಶೀನ್ ಸಿಮ್ಯುಲೇಶನ್ : ಎಲೆಕ್ಟ್ರಾನಿಕ್ ಮತ್ತು ಮುಸುಕಾಲಿಕ Fotoಂಶ್ರಗಳಿರುವ ಸಂಕೀರ್ಣ ಸ್ವಯಂಚಾಲಿತ ವ್ಯವಸ್ಥೆಗಳ ಬೆಳೆವಣಿಗೆಗೆ ಮಾನವ-ಯಂತ್ರ ಅನುಕರಣೆ ಅತ್ಯಗತ್ಯವಾದ ಪರಿಕರ ಎಂದು ಈಗ ಪರಿಗಣಿಸಲಾಗಿದೆ. ಉದಾಹರಣೆಗೆ ವಾಯುಸಂಚಾರ ನಿಯಂತ್ರಣ, ವಿಮಾನ ನಡುಪಡೆಗಳನ್ನು (ಇಂಟರ್ ಸೆಪ್ಪರ್ಸ್) ನೆಲದಿಂದ ನಿಯಂತ್ರಿಸುವುದು, ವಿಮಾನಗಳು ನೆಲದ ಮೇಲೆ ಇಳಿಯುವುದನ್ನು ನೆಲದಿಂದಲೇ ನಿಯಂತ್ರಿಸುವುದು, ಕ್ಷಿಪಣಿ ಮಾರ್ಗದರ್ಶನ ವ್ಯವಸ್ಥೆಗಳು-ಇವುಗಳಲ್ಲಿ ಮೇಲೆ ಹೇಳಿದಂಥ ಪರಿಸ್ಥಿತಿ ಉಂಟು. ಆಲೇಖೀಸಲಾಗುತ್ತಿರುವ ಒಂದು ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆಗೂ ಅದರ ಮೇಲೆ ಪರಿಕರ್ಮಿಸುವ ಮಾನವ ಪರಿಕರ್ಮಿಗಳಿಗೂ ನಡುವಿನ ಅಂತರಕ್ರಿಯೆಗಳನ್ನು, ಆ ವ್ಯವಸ್ಥೆ ನಿರ್ಮಾಣವಾಗುವ ಮೊದಲೇ, ಗಣಕ ಅನುಕರಣ ವಿಧಾನಗಳನ್ನು ಉಪಯೋಗಿಸಿ ಕಂಡುಹಿಡಿಯಬಹುದು ಎನ್ನುವುದೊಂದು ಕುತೂಹಲಕಾರಿ ಅಂಶ. ಇದರಿಂದಾಗಿ ಅತ್ಯುತ್ತಮವಾದ ಆಲೇಖ್ಯವನ್ನು ಪಡೆಯಲೋಸುಗ ಪರಾಯ ಮಾದರಿಗಳನ್ನು ನಿರ್ಮಿಸುವಲ್ಲಿ ತಾಗುವ ಅತಿಯಾದ ಖರ್ಚು ಉಳಿತಾಯವಾಗುತ್ತದೆ. ಇಂಥ ಅನುಕರಣೆಗಳನ್ನು ಸಾಮಾನ್ಯವಾಗಿ ಸಾಧಿಸುವುದು ಸಾದೃಶ್ಯ ಹಾಗೂ ಅಂಕಗಣಕಗಳ ಸಂಯೋಜನೆಯಿಂದ ಈ ತೆರನಾದ ಗಣಕಗಳಿಗೆ ಸಂಕರ ಗಣಕಗಳು (ಹೈಬ್ರಿಡ್ ಕಂಪ್ಯೂಟರ್ಸ್) ಎಂದು ಹೆಸರು. 9. ವೈದ್ಯಕೀಯ ರೋಗನಿದಾನ: ರೋಗನಿದಾನದ ಕೆಲವು ಮುಖಗಳಲ್ಲಿ ಗಣಕಗಳು ನೆರವು ನೀಡಬಲ್ಲುವು. ಒಬ್ಬ ರೋಗಿ ಗಣಕಕ್ಕೆ ಉಣಿಸುವ ರೋಗ ಚಿಹ್ನೆಗಳ ಒಂದು ದತ್ತ ಗಣವನ್ನು ಅದು ವೈದ್ಯಕೀಯ ಜ್ಞಾನಕ್ಕೆ ಸಂಗತವಾಗಿ ಪರಿಶೀಲಿಸಿ ಸಾಧ್ಯವಾಗುವ ರೋಗನಿದಾನಗಳ ಒಂದು ಯಾದಿಯನ್ನೇ ಕೊಡಬಲ್ಲುದು. ಅಲ್ಲದೇ ಮುಂದೆ ಯಾವ ವಿಧವಾದ ಪರೀಕ್ಷೆಗಳನ್ನು ಮಾಡಬೇಕೆಂಬುದನ್ನು ಅದು ಖಚಿತವಾಗಿ ನಿರ್ದೇಶಿಸಬಲ್ಲುದು. ಪಠ್ಯಾಯ ರೋಗನಿದಾನ ಕ್ರಮಗಳನ್ನು ಕುರಿತು ಅದು ಚರ್ಚಿಸಬಲ್ಲುದು, ವ್ಯಾಪಕವಾಗಿ ವೈದ್ಯಕೀಯ ಅಂಕಿ ಅಂಶಗಳ ಮತ್ತು ಚರಿತ್ರೆಗಳ ಮೇಲೆ ಆಧರಿತವಾಗಿರುವ ಚಿಕಿತ್ಸಾಯೋಜನೆಗಳೊಂದಿಗೆ ಸಂಗತವಾಗಿರಬಹುದಾದ ಉಪಯುಕ್ತ ನಿರ್ಧಾರಗಳ ಕರಾರುವಕ್ಕಾದ ವಿಶ್ಲೇಷಣೆಗಳನ್ನು ಅದು ಮಾಡಬಲ್ಲುದು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿಯೂ ಸೋವಿಯೆತ್ ರಾಷ್ಟ್ರಗಳಲ್ಲಿಯೂ ಇತ್ತೀಚೆಗೆ ಕೇಂದ್ರೀಯವಾಗಿ ಸ್ಥಾಪಿಸಿರುವ ಗಣಕಗಳಿಂದ ಅನೇಕ ಆಸ್ಪತ್ರೆಗಳಿಗೂ ಖಾಸಗಿ ವೈದ್ಯರುಗಳಿಗೂ ಸಹಾಯಗಳನ್ನು ಒದಗಿಸಿ ಅಧಿಕ ವ್ಯಾಪ್ತಿಯ ರೋಗ ಪರೀಕ್ಷಾ ಕಾರಗಳನ್ನು ನಡೆಸಲು ಒಂದು ಸುವ್ಯವಸ್ಥಿತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಒಂದು ಕ್ಷೇತ್ರದಲ್ಲಿ ಟೆಲಿಫೋನ್ ಅಥವಾ ಟೆಲಿಗ್ರಾಫ್ ಸೌಕರ್ಯಗಳಿರುವ ವೈದ್ಯ ತಾನು ಚಿಕಿತ್ಸೆ ನಡೆಸುತ್ತಿರುವ ರೋಗಿಯೊಬ್ಬನ ಕಾಯಿಲೆಗಳ ವಿವರವಾದ ಲಕ್ಷಣಗಳನ್ನು ಕೇಂದ್ರ ರೋಗ ಪರೀಕ್ಷಾಲಯಕ್ಕೆ ವರದಿ ಮಾಡುತ್ತಾನೆ. ಇವನ್ನು ಇಲ್ಲಿರುವ ಗಣಕಕ್ಕೆ ಉಣಿಸಿದಾಗ ಅದು ರೋಗದ ಸ್ವರೂಪವನ್ನು ತಿಳಿಸುವುದಲ್ಲದೆ ಅನುಮಾನ ಬಂದಾಗ<noinclude></noinclude> klfmawzdx3fluz00bc9n9e2ojfvgux9 ಪುಟ:Mysore-University-Encyclopaedia-Vol-6-Part-4.pdf/೧೬ 104 118269 313721 2026-04-30T15:06:42Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 028 ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ವಿಷಯ. ಗಾಂಧಿಯವರ ದೃಷ್ಟಿಯಲ್ಲಿ ಜೀವನ ಅಖಂಡವಾದುದು. ಇದರಲ್ಲಿ ಒಂದನ್ನು ಒಂದರಿಂದ ಪ್ರತ್ಯೇಕಗೊಳಿಸುವುದು ಅಸಾಧ್ಯ. ಮಾನವನ ಮನಸ್ಸು, ಮಾನವನ ಸಮಾಜ ಇವುಗಳಲ್ಲಿ ಪ್ರತ್ಯೇಕವಾದ ವಿ... 313721 proofread-page text/x-wiki <noinclude><pagequality level="1" user="Pragathi. BH" /></noinclude>028 ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ವಿಷಯ. ಗಾಂಧಿಯವರ ದೃಷ್ಟಿಯಲ್ಲಿ ಜೀವನ ಅಖಂಡವಾದುದು. ಇದರಲ್ಲಿ ಒಂದನ್ನು ಒಂದರಿಂದ ಪ್ರತ್ಯೇಕಗೊಳಿಸುವುದು ಅಸಾಧ್ಯ. ಮಾನವನ ಮನಸ್ಸು, ಮಾನವನ ಸಮಾಜ ಇವುಗಳಲ್ಲಿ ಪ್ರತ್ಯೇಕವಾದ ವಿಭಾಗಗಳಿಲ್ಲ. ಸಾಮಾಜಿಕ ರಾಜಕೀಯ ಮತ್ತು ಧಾರ್ಮಿಕ ಎನ್ನುವ ವಿಭಾಗಗಳಲ್ಲಿ ಇಧ್ಯಗಳದು ಆ ಗ್ಯಾಪ್ತ (ಮಿ.ವೈ.: ಜಿ.ವಿ.ಎನ್.) ಗಾಂಧಿಯವರ ರಾಜನೀತಿ: ಗೋಪಾಲಕೃಷ್ಣ ಗೋಖಲೆಯವರು ಗಾಂಧಿಯವರ ರಾಜಕೀಯ ಗುರು, ಅಧ್ಯಾತ್ಮದಿಂದ ರಾಜಕಾರಣ ಪವಿತ್ರಗೊಳ್ಳಬೇಕು ಎಂಬುದು ಗೋಖಲೆಯವರ ಅಭಿಮತವಾಗಿತ್ತು. ಗಾಂಧಿಯವರದೂ ಇದೇ ಧೋರಣೆ, ಧರ್ಮ ರಾಜಕಾರಣಗಳು ಅವಿಭಾಜ್ಯವೆಂದು ಗಾಂಧಿಯವರು ಹೇಳಿದ್ದಾರೆ. ಧರ್ಮವನ್ನು ಬಿಟ್ಟರೆ ರಾಜಕಾರಣದಲ್ಲಿ ಉಳಿದುದೆಲ್ಲ ಕಸವೆಂದು ಅವರ ನಂಬಿಕೆ. ರಾಷ್ಟ್ರಗಳ ಪ್ರಜೆಗಳೆಲ್ಲರ ಯೋಗಕ್ಷೇಮ ಸಾಧನೆಯೆಂದರೆ ಧರ್ಮಸಾಧನೆ. ಧರ್ಮ ಕಾಮಿತಾರ್ಥವನ್ನು ಕೊಡುತ್ತದೆ; ಧರ್ಮ ನೀಡಲಾಗದ ಯಾವುದಕ್ಕೂ ಯಾವ ಬೆಲೆಯೂ ಇಲ್ಲ. ಧರ್ಮವೆಂದರೆ ಕುರುಡು ನಂಬಿಕೆಯಲ್ಲ. ಪರಮತದ್ದೇಷದಲ್ಲ; ಎಲ್ಲ ಪ್ರಾಣಿಗಳನ್ನೂ ತನ್ನಂತಯೇ ಭಾವಿಸಿ ನಡೆದುಕೊಳ್ಳುವುದು; ಎಲ್ಲ ಧರ್ಮಗಳನ್ನೂ ಸಹಿಷ್ಣುತೆಯಿಂದ ಕಾಣುವ ಔದಾರ್ಯ, ರಾಜಕಾರಣ ಯಾರನ್ನೂ ಬಿಟ್ಟಿದ್ದಲ್ಲ. ರಾಜನೀತಿ ಹಾವಿನ ಸುರುಳಿಯಂತೆ ನಮ್ಮನ್ನು ಸುತ್ತಿಕೊಂಡಿದೆಯೆನ್ನುತ್ತಾರೆ ಅವರು. ಎಷ್ಟೇ ಹೆಣಗಿದರೂ ಅದರಿಂದ ಬಿಡಿಸಿ ಕೊಳ್ಳುವುದು ಸಾಧ್ಯವಿಲ್ಲ. ಜೀವನವೆಲ್ಲ ರಾಜಕಾರಣದಿಂದ ತುಂಬಿದೆ. ಜೀವನವನ್ನು ಆಧ್ಯಾತ್ಮಿಕ ಕ್ಷೇತ್ರ, ಸಾಮಾಜಿಕ ಕ್ಷೇತ್ರ ಆರ್ಥಿಕ ಕ್ಷೇತ್ರ, ರಾಜಕೀಯ ಕ್ಷೇತ್ರ ಎಂಬುದಾಗಿ ವಿಭಾಗ ಮಾಡಿ, ಒಂದು ಕ್ಷೇತ್ರಕ್ಕೂ ಇನ್ನೊಂದು ಕ್ಷೇತ್ರಕ್ಕೂ ಸಂಪರ್ಕವಿಲ್ಲದಂತೆ ಮಾಡಲಾಗದು, ಜೀವನ ಅಖಂಡ; ಅದನ್ನು ಖಂಡಗೊಳಿಸುವುದೆಂದರೆ ದುಃಖಕ್ಕೆ, ಘರ್ಷಣೆಗೆ, ನಾದಕ್ಕೆ ಆಹ್ವಾನ ಕೊಟ್ಟಂತೆ ಪ್ರತಿಯೊಬ್ಬ ರಾಜಕಾರಣಿಯೂ ಆಸ್ತಿಕನೂ ಸತ್ಯಶೋಧಕನೂ ಆಗಬೇಕು. ದೇವರಲ್ಲಿ ನಂಬಿಕೆ ಇಟ್ಟು ನಡೆಯುವ ಸತ್ಯವನ್ನು ಆಶ್ರಯಿಸಿರುವ ಪ್ರಜೆ ರಾಜಕಾರಣಿಯಾದಾಗ ಆ ದೇಶದ ಭಾಗ್ಯ ತೆರೆಯುತ್ತದೆ. ಇಂಥ ರಾಜಕಾರಣಿಗಳಿರುವ ದೇಶದಲ್ಲಿ ಸರ್ಕಾರದ ಅತಿಯಾದ ಪಾರುಪತ್ಯಕ್ಕೆ, ವಿಪರೀತ ಸರ್ಕಾರಕ್ಕೆ ಕಾರಣವೇ ಇರುವುದಿಲ್ಲ. ಗಾಂಧಿಯವರ ರಾಜನೀತಿ ಕಲುಷಿತವಲ್ಲ. ಅದಕ್ಕೂ ಸತ್ಯ-ಅಹಿಂಸೆಗಳಿಗೂ ಅವಿನಾಸಂಬಂಧ. ಸತ್ಯ ಅಹಿಂಸೆಗಳು ಅವಳಿಮಕ್ಕಳು. ಅವು ನಾಣ್ಯದ ಎರಡು ಬದಿಗಳಂತೆ. ಸತ್ಯಕ್ಕೆ ಸಂಚಕಾರ ಬರುವುದಾದರೆ ನನಗೆ ಸ್ವರಾಜ್ಯವೇ ಬೇಡ, ಎಂದು ಗಾಂಧಿಯವರು ಹೇಳಿದರು. ಯಾವುದನ್ನೇ ಸಾಧಿಸಬೇಕಾದರೂ ಅದರ ಮಾರ್ಗವೂ ಪರಿಶುದ್ಧವಾಗಿರಬೇಕೆಂಬುದು ಗಾಂಧಿಯವರ ಅಪೇಕ್ಷೆ. ಮಾರ್ಗವೆಷ್ಟು ನಿರ್ಮಲವೋ ಅಷ್ಟರಮಟ್ಟಿಗೆ ಫಲಪ್ರಾಪ್ತಿ, ಗಾಂಧಿಯವರು ಪ್ರಜಾತಂತ್ರವಾದಿ; ಪ್ರಾಪ್ತವಯಸ್ಕರೆಲ್ಲ ಮತದಾನ ಮಾಡಿ ನಿರ್ಮಿಸಿದ ವಿಧಾನ ಸಭೆಗಳ ಮೂಲಕ ಮಂತ್ರಿಮಂಡಲಗಳನ್ನು ರಚಿಸುವ, ಆಡಳಿತ ನಡೆಸುವ, ಸಂಯಮಪೂರಿತ ವಿವೇಕಯುತ ಪ್ರಜಾತಂತ್ರದ ಪ್ರತಿಪಾದಕರವರು. ಪ್ರಜಾತಂತ್ರ ಹಿಂಸೆಯಿಂದ ಮುಕ್ತವಾಗಿರಬೇಕು. ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವೂ ಸುರಕ್ಷಿತವಾಗಬೇಕ೦ದರೆ ಶಂತ್ರ ಶುದ್ಧ ಅಹಿಂಸಾತ್ಮಕವಾdcals, ಆಗ ಮಾತ್ರ ಪ್ರಜಾತಂತ್ರ ಅಹಿಂಸಾತ್ಮಕವಾಗಿರಲೇಬೇಕು. ಬಲಶಾಲಿ, ದುರ್ಬಲ ಇಬ್ಬರಿಗೂ ಸಮಾನಾವಕಾಶವೂ ಸಮಾನಾಧಿಕಾರವೂ ಇರುತ್ತವೆ. ಅಲ್ಪಸಂಖ್ಯಾತ ನೌಕರಶಾಹಿಯ ಸರ್ಕಾರ ಎಷ್ಟು ಅನಪೇಕ್ಷಿತವೋ, ಬಹುಸಂಖ್ಯಾತ ಪಕ್ಷದ ಸರ್ಕಾರವೂ ಅಷ್ಟೇ ಅನಪೇಕ್ಷಿತ. ವಿಚಾರಸ್ವಾತಂತ್ರ್ಯವನ್ನೂ ಕ್ರಿಯಾಸ್ವಾತಂತ್ರ್ಯವನ್ನೂ ಬಯಸುವುದಾದರೆ ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯವನ್ನೂ ಕಾಪಾಡಬೇಕಾಗುತ್ತದೆ. ಬಹುಮತ ಪದ್ಧತಿಯ ಪ್ರಭುತ್ವದಲ್ಲಿ ವ್ಯಕ್ತಿಸಮಷ್ಟಿಯಲ್ಲಿ ಮುಳುಗಿಹೋಗುವ ಸಂಭವವೇ ಹೆಚ್ಚು. ಹಾಗಾಗಬಾರದು. ಸ್ನೇಹದಿಂದ, ಮಧುರಮಾರ್ಗದಿಂದ ಅಲ್ಪಸಂಖ್ಯಾತರನ್ನು ಒಲಿಸಿಕೊಳ್ಳಬೇಕು; ಬೇರೆ ದಾರಿ ಇಲ್ಲ, ಬಹುಮತವಾದ ಅಸಹನೀಯ ಹಿಂಸೆಗೆ ಮೂಲ. ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ತಾನು ಪಾಲಿಸಿದಾಗ ಅವನ ಪಾಲಿನ ಹಕ್ಕು ಅವನಿಗೆ ಕ್ರಮಪ್ರಾಪ್ತವಾಗುತ್ತದೆ ಎಂದು ಗಾಂಧಿಯವರು ಹೇಳಿದ್ದಾರೆ. ಪ್ರಜಾತಂತ್ರವೆಂದರೆ ಪ್ರಜೆಗಳು ಸದಾ ವಿಧೇಯರಾಗಿ ವರ್ತಿಸುವುದಲ್ಲ. ಬಹುಸಂಖ್ಯಾತರಿಂದ ಭಿನ್ನವಾದ ಅಭಿಪ್ರಾಯ ಉಳ್ಳವರಾಗಿ ವರ್ತಿಸುವ ಹಕ್ಕು ಅಲ್ಪಸಂಖ್ಯಾತರಿಗೆ ಉಂಟೆಂದು ಅವರ ವಾದ. ವ್ಯಕ್ತಿ ಗಣನೆಗೆ ಬಾರದೆ ಹೋದರೆ ಸಮಾಜದಲ್ಲಿ ಏನೂ ಉಳಿಯದು. ವ್ಯಕ್ತಿಗೆ ಸ್ವಾತಂತ್ರ್ಯವಿದ್ದಾಗ ಮಾತ್ರ ಅವನು ತಾನಾಗಿ ತಾನೇ ಸಮಾಜದ ಅನುವರ್ತಿಯಾಗುತ್ತಾನೆ; ಅದಕ್ಕೆ ಸೇವೆ ಸಲ್ಲಿಸುತ್ತಾನೆ. ಆ ಸ್ವಾತಂತ್ರ್ಯವನ್ನು ಅವನಿಂದ ಕಸಿದುಕೊಂಡರೆ ಅವನು ಬರಿಯ ಯಂತ್ರವಾಗುತ್ತಾನೆ; ಸಮಾಜ ಹಾಳಾಗುತ್ತದೆ. ವ್ಯಕ್ತಿ ಎಲ್ಲಿ ಸ್ವಾತಂತ್ರ್ಯದಿಂದ ವಂಚಿತನಾಗುತ್ತಾನೊ ಅಲ್ಲಿ ಸಮಾಜವ್ಯವಸ್ಥೆ ಸಾಧ್ಯವಿಲ್ಲ. ವ್ಯಕ್ತಿ, ಸಮಾಜ ಎರಡೂ ಸುರಸವಾಗಿ ಸುಗಮವಾಗಿ ಬೆಳೆಯಬೇಕು. ವ್ಯಕ್ತಿಯೂ ತಾನು ಕೂಟಜೀವಿಯೆಂಬುದನ್ನು ನೆನಪಿನಲ್ಲಿಡಬೇಕು. ಸಮಾಜಪ್ರಗತಿಗೆ ಹೊಂದಿಕೊಂಡು ವ್ಯಕ್ತಿ ನೆಮ್ಮದಿಯ ಜೀವನ ನಡೆಸಬೇಕು. ಅವನು ಸ್ವಾತಂತ್ರ್ಯ ಬಯಸುವುದಾದರೂ ಸ್ವಸುಖಕ್ಕಾಗಿ ಅಲ್ಲ, ಸಕಲರ ಸುಖಕ್ಕಾಗಿ, ಸಕಲರ ಹಿತಕ್ಕಾಗಿ, ವ್ಯಕ್ತಿಸ್ವಾತಂತ್ರ್ಯವೆಂದರೆ ಒಬ್ಬ ಇನ್ನೊಬ್ಬನ ಮೇಲೆ ಸವಾರಿ ಮಾಡುವ ಅವಕಾಶವಲ್ಲ. ಗಾಂಧಿಯವರು ಸಂಕುಚಿತ ರಾಷ್ಟ್ರವಾದಿಗಳಲ್ಲ. ಇಡೀ ವಿಶ್ವವೇ ಒಂದು ಕುಟುಂಬ- ಎಂಬುದೇ ಅವರ ಆದರ್ಶ. ವಿಶ್ವಕ್ಕೆಲ್ಲ ಲಾಭವಾಗಿ ಭಾರತ ಏಳಬೇಕು. ಇತರ ರಾಷ್ಟ್ರಗಳು ಹಾಳಾಗಿ ಅದರ ಮೇಲೆ ಭಾರತ ಏಳಬಾರದು-ಎಂದು ಅವರು ಹೇಳಿದ್ದಾರೆ. ರಾಷ್ಟ್ರವಾದಿಯಾಗದೆ ಅಂತಾರಾಷ್ಟ್ರೀಯವಾದಿಯಾಗುವುದು ಸಾಧ್ಯವಿಲ್ಲವೆಂಬುದು ಗಾಂಧಿಯವರ ಮತ. ರಾಷ್ಟ್ರವಾದದಲ್ಲಿ ಕುಂದೇನೂ ಇಲ್ಲ; ಸಂಕುಚಿತ ದೃಷ್ಟಿಯಲ್ಲಿ, ಸ್ವಾರ್ಥದಲ್ಲಿ ದೋಷವಿದೆ. ಭಾರತದ ರಾಷ್ಟ್ರವಾದವೂ ಅದರ ರಾಷ್ಟ್ರತ್ವ ಕಲ್ಪನೆಯೂ ಮಾನವ ಕುಲದ ಸೇವೆಗೆ ಮುಡುಪಾಗಿರತಕ್ಕದ್ದೆಂದು ಅವರು ಬೋಧಿಸಿದರು. ವಿಶ್ವಕ್ಕೆಲ್ಲ ಒಂದು ಪ್ರಭುತ್ವವಿರಬೇಕೆಂಬುದು ಗಾಂಧಿಯವರ ಆದರ್ಶ. ಸೇವಾಗ್ರಾಮದ ಪರ್ಣಕುಟಿಯಲ್ಲಿ ಕೂತಿರುವಾಗಲೇ ನಾನು ಇಡೀ ಜಗತ್ತಿನೊಂದಿಗೆ ಸಂಪರ್ಕವನ್ನಿಟ್ಟು ಕೊಂಡು, ಅಷ್ಟೇ ಏಕೆ, ಬ್ರಹ್ಮಾಂಡದೊಂದಿಗೆ ಸಂಪರ್ಕವನ್ನಿಟ್ಟುಕೊಂಡು, ಸುರಸವಾಗಿ ಬಾಳನ್ನು ನಡೆಸಲು ಬಯಸುತ್ತೇನೆ ಎಂದು ಅವರು ಬರೆದಿದ್ದಾರೆ. ಅವರು ವಿಶ್ವ ಒಟ ಸ್ಥಾಪಿಸುವ ವಿಚಾರ ಮಾಡಿದ್ದರು. ಇದನ್ನು ಅವರು ಅಹಿಂಸೆ, ಅಂತಾರಾಷ್ಟ್ರೀಯ ಸಹಕಾರ-ಇವುಗಳ ಅಸ್ತಿಭಾರದ ಮೇಲೆ ರಚಿಸುವ ಆಲೋಚನೆ ಮಾಡಿದ್ದರು. ಎಲ್ಲ ರಾಷ್ಟ್ರಗಳೂ ತಮ್ಮ ತಮ್ಮ ಚತುರಂಗ ಬಲಗಳನ್ನು ಕೊನೆಗೊಳಿಸಬೇಕು; ಸಂಪೂರ್ಣ ಶನಿರಾಕರಣ ನೀತಿಯನ್ನು ಪರಿಪಾಲಿಸಬೇಕು. ರಾಷ್ಟ್ರಗಳ ಪರಸ್ಪರ ಭಿನ್ನಾಭಿಪ್ರಾಯಗಳನ್ನು ವಿಶ್ವ ಒಕ್ಕುಟ ಮಾತ್ರ ತಕ್ಕಷ್ಟು ಸೇನಾಬಲವನ್ನು ಇಟ್ಟುಕೊಳ್ಳಬಹುದು; ಶಸ್ತ್ರಧಾರಣ ಸ್ನೇಹದಿಂದ, ಸಂಧಾನದಿಂದ ಪರಿಹರಿಸಿಕೊಳ್ಳಬೇಕು. ವಿಶ್ವಶಾಂತಿಯ ಪಾಲನೆಗಾಗಿ ಮಾಡಬಹುದು ಎಂದು ಅವರು ಭಾವಿಸಿದ್ದರು. (ಟಿ.ಟಿ.ಎಸ್.) ಗಾಂಧೀ ಸಮಾಜದರ್ಶನ: ಗಾಂಧೀಜಿ ಭಾರತದ ಸ್ವಾತಂತ್ರ್ಯ ಸಂಪಾದಕರಾದರೂ ಅಖಿಲ ಜಗತ್ತಿನ ಪ್ರಜೆಯಾಗಿ, ಜಗತ್ತಿನ ಕಲ್ಯಾಣವನ್ನು ತಮ್ಮ ಬೋಧನೆಯಿಂದಲೂ ಆಚರಣೆಯಿಂದಲೂ ಸಾಧಿಸಲು ತಮ್ಮ ಜೀವಮಾನವನ್ನೆಲ್ಲ ವಿನಿಯೋಗಿಸಿದರು. ಅವರು ರಾಜತಂತ್ರಜ್ಞರಾಗಿದ್ದುದಕ್ಕಿಂತ ಹೆಚ್ಚಾಗಿ ಧಾರ್ಮಿಕ ಪುರುಷರೂ ಆಧ್ಯಾತ್ಮ ಸಾಧಕರೂ ಆಗಿದ್ದರು. ಆದುದರಿಂದ ರಾಜಕೀಯ ಹೋರಾಟವೂ ಸೇರಿದಂತೆ, ಅವರ ಎಲ್ಲ ಚಟುವಟಿಕೆಗಳೂ ಸತ್ಯ ಧರ್ಮ ಅಹಿಂಸೆಯ ಮೇಲೆಯೇ ಆಧಾರಿತ ವಾಗಿದ್ದುವು. ವ್ಯಕ್ತಿಯ ಮಟ್ಟದಲ್ಲಿ, ರಾಷ್ಟ್ರದ ಮಟ್ಟದಲ್ಲಿ, ಅಂತಾರಾಷ್ಟ್ರ ಮಟ್ಟದಲ್ಲಿ, ಎಲ್ಲ ಕಾರ್ಯಗಳನ್ನು ನಿರ್ದೆಶಿಸುವ ಮೂಲಪ್ರೇರಣೆ ಸತ್ಯ ಮತ್ತು ಅಹಿಂಸೆಯಾಗಿರ ಬೇಕೆಂದು ಅವರು ಬಯಸಿದರು ಅಂಥ ಸಮಾಜವನ್ನು ರೂಪಿಸುವುದು ಅವರ ಉದ್ದೇಶವಾಗಿತ್ತು. ಗಾಂಧೀಜಿಯವರ ಕಲ್ಪನೆಯ ಸಮಾಜರಚನೆಯಲ್ಲಿ ವ್ಯಕ್ತಿಯೇ ಪರಮಗಣ್ಯ. ವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡ ಸಮಾಜದಲ್ಲಿ ಮಾತ್ರ ಶಾಂತಿ ಸುಖ ಸಮತೆ ಇರಬಲ್ಲದು. ವ್ಯಕ್ತಿ ಸ್ವಾತಂತ್ರ್ಯವೊಂದೇ ಮಾನವ ಪೂರ್ಣ ಆತ್ಮ ಸಂತೋಷದಿಂದ ತನ್ನನ್ನು ಸಮಾಜ ಸೇವೆಗೆ ಅರ್ಪಿಸಿಕೊಳ್ಳುವ ಸ್ಫೂರ್ತಿಯನ್ನು ನೀಡಬಲ್ಲರು. ಪ್ರಜಾ ಪ್ರಭುತ್ವದ ಹೆಸರಿಸಲ್ಲಾಗಲೀ ಬಹುಮತದ ಬಲಪ್ರಯೋಗದಿಂದಾಗಲೀ ವ್ಯಕ್ತಿ ಸ್ವಾತಂತ್ರ್ಯ ಹರಣ ಸಲ್ಲದು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಎಲ್ಲ ಬಗೆಯ ವಿರೋಧದಮನ ಅಥವಾ ವಿರೋಧಿಗಳ ನಿರ್ನಾಮವಾದರೆ ಅದು ನಿಜವಾದ ಜನತಂತ್ರ ಅಥವಾ ಜನತಾಸ್ವರಾಜ್ಯ ವಾಗದು. ವ್ಯಕ್ತಿ ತನ್ನ ಪೂರ್ಣತೆಗೆ ಬೆಳೆದು, ತನ್ನ ಶಕ್ತಿಗಳನ್ನೆಲ್ಲ ಸಾಧಿಸಿಕೊಂಡು ಅದರ ಎಲ್ಲ ಫಲಗಳನ್ನೂ ಸಮಾಜಕ್ಕೆ ಹಿಂದಿರುಗಿಸುವುದೇ ನಿಜವಾದ ವ್ಯಕ್ತಿ ಸ್ವಾತಂತ್ರ್ಯದ ಅರ್ಥ. ಇಂಥ ಸಮಾಜದಲ್ಲಿ ಬಡತನವಿರದು, ಯುದ್ಧವಿರದು, ಕ್ರಾಂತಿಯಿರದು, ರಕ್ತಪಾತವಿರದು. ಆದರ್ಶ ಸಮಾಜದಲ್ಲಿ, ಮನಸ್ಸಿನ ಹಾಗೂ ನೀತಿಯ ಪೂರ್ಣ ವಿಕಾಸದಿಂದ ಕೂಡಿದ ಮಾನವಸೌಖ್ಯವೇ ಜೀವನದಲ್ಲಿ ಆರಿಸುವ ಗುರಿಯಾಗುತ್ತದೆ. ಇಲ್ಲಿ ನೀತಿಯೆಂದರೆ ಆಧ್ಯಾತ್ಮಿಕ ಎಂದೂ ಅರ್ಥ. ಬರಿಯ ದೇಹದ ಸೌಖ್ಯವೇ ಮಾನವನಿಗೆ ಎಂದಿಗೂ ಪೂರ್ಣ ಸೌಖ್ಯವಾಗಲಾರದು. ಅದು ಪಶುಗಳಿಗೆ ಮಾತ್ರ ಸರ್ವಸ್ವವಾಗ ಬಹುದು. ಇಂಥ ಸಮಾಜದಲ್ಲಿ ವಿಕೇಂದ್ರೀಕರಣ ಒಂದು ಮುಖ್ಯ ಅಂಶ. ಹಳ್ಳಿಗಳು ಸಮಾಜ ಜೀವನದ ಕೇಂದ್ರಬಿಂದುಗಳಾಗಬೇಕು. ಕೇಂದ್ರೀಕರಣ ಪದ್ಧತಿ, ಅಹಿಂಸಕ ಸ್ವರೂಪವುಳ್ಳ ಸಮಾಜರಚನೆಯೊಂದಿಗೆ ಹೊಂದಿಕೊಳ್ಳಲಾರದು. ವ್ಯಕ್ತಿ ತನ್ನ ಹಳ್ಳಿಗಾಗಿ ಪ್ರಾಣಾರ್ಪಣೆ ಮಾಡಲೂ ಸಿದ್ಧನಾಗಿ, ಸಮುದಾಯಕ್ಕಾಗಿ ಸದಾ ದುಡಿಯುತ್ತಾನೆ. ಇಂಥ ಸಮಾಜದಲ್ಲಿ ವ್ಯಕ್ತಿ ಪರಿವರ್ತನೆಯಿಂದ ಸ್ವಾರ್ಥರಹಿತನಾಗಿರುತ್ತಾನೆ. ಪ್ರತಿ ಹಳ್ಳಿಯೂ ವ್ಯವಸಾಯ, ಗ್ರಾಮೋದ್ಯೋಗ, ಮೂಲಶಿಕ್ಷಣಶಾಲೆ, ಆಟದ ಬಯಲು, ಪ್ರಕೃತಿ ಚಿಕಿತ್ಸಾಲಯ, ಸಹಕಾರಸಂಘ, ಶಿಶುವಿಹಾರ, ಶುದ್ಧವಾದ ಕುಡಿಯುವ ನೀರು, ಮಕ್ಕಳಿಗೆ ಹಾಲು-ಇವೆಲ್ಲ ದೊರೆಯುವ ಘಟಕವಾಗುತ್ತದೆ. ಹಳ್ಳಿ ಪಟ್ಟಣಿಗರ ಅಥವಾ ಇತರರ ಲೂಟಿಗೆ ತುತ್ತಾಗದೆ ಸ್ವಾವಲಂಬಿಯಾಗಿರುತ್ತದೆ. ಭಾರತದ ಪ್ರತಿಹಳ್ಳಿಯೂ<noinclude></noinclude> 7xjv35h5bj2npfl0hful916wu5a6mbe ಪುಟ:Mysore-University-Encyclopaedia-Vol-6-Part-4.pdf/೧೭ 104 118270 313722 2026-04-30T15:06:49Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್‌ ಗಣರಾಜ್ಯವಾಗಿ ಯಾವುದೂ ಶ್ರೇಷ್ಠವೂ ಕನಿಷ್ಠವೂ ಆಗದೆ ಕಡೆಯದೂ ಮೊದಲದೂ ಆಗದೆ ಎಲ್ಲವೂ ಸಮಾನವಾಗಿರುತ್ತವೆ. ಇಂಥ ಸಮಾಜದಲ್ಲಿ, ಸರ್ಕಾರದ ಸಂಪರ್ಕ, ಹಳ್ಳಿಗಳೊಂದಿಗೆ ಎಷ್ಟು ಕಡಿಮೆ ಇದ... 313722 proofread-page text/x-wiki <noinclude><pagequality level="1" user="Pragathi. BH" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್‌ ಗಣರಾಜ್ಯವಾಗಿ ಯಾವುದೂ ಶ್ರೇಷ್ಠವೂ ಕನಿಷ್ಠವೂ ಆಗದೆ ಕಡೆಯದೂ ಮೊದಲದೂ ಆಗದೆ ಎಲ್ಲವೂ ಸಮಾನವಾಗಿರುತ್ತವೆ. ಇಂಥ ಸಮಾಜದಲ್ಲಿ, ಸರ್ಕಾರದ ಸಂಪರ್ಕ, ಹಳ್ಳಿಗಳೊಂದಿಗೆ ಎಷ್ಟು ಕಡಿಮೆ ಇದ್ದರೆ ಅಷ್ಟು ಒಳ್ಳೆಯದು. ಜನತೆ ಮಾಡಬೇಕಾದ ಕಾರ್ಯಗಳನ್ನೆಲ್ಲ ತಾನೇ ಮಾಡುತ್ತ ಜನತೆಯನ್ನು ನಿಷ್ಕ್ರಿಯವನ್ನಾಗಿ ಮಾಡಿ, ಅದರ ಕಾರ್ಯಶಕ್ತಿಯನ್ನು ಉಡುಗಿಸುವುದು ಯಾವ ಸರ್ಕಾರಕ್ಕೂ ಒಳ್ಳೆಯದಲ್ಲ, ಅದು ಜನತೆಯ ವ್ಯಕ್ತಿ ಸ್ವಾತಂತ್ರ್ಯವನ್ನೂ ಹರಣಮಾಡುತ್ತದೆ. ಯಾವ ವ್ಯಕ್ತಿಯೂ ಸಮಾಜಕ್ಕೆ ಕಂಟಕನಾಗಿ ಬೆಳೆಯಕೂಡದು. ಮಾನವ ಪ್ರಧಾನವಾಗಿ ಸಮಾಜಜೀವಿ ಎಂಬುದನ್ನು ಮರೆಯಬಾರದು. ಸಾಮಾಜಿಕ ಪ್ರಗತಿಯ ಆವಶ್ಯಕತೆಗಳಿಗೆ ಅನುಗುಣವಾಗಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತ ಅವನು ಇಂದಿನ ಹಂತಕ್ಕೆ ಏರಿದ್ದಾನೆ. ಇಡೀ ಸಮಾಜದ ಕಲ್ಯಾಣದೃಷ್ಟಿಯಿಂದ ವ್ಯಕ್ತಿ ಇಚ್ಛಾಪೂರ್ವಕವಾಗಿ ಸಾಮಾಜಿಕ ನಿಗ್ರಹಕ್ಕೆ ಒಳಗಾಗುವುದರಿಂದ ಸಮಾಜದ ಸದಸ್ಯರಲ್ಲೊಬ್ಬನಾದ ಅವನಿಗೂ ಸಮಾಜಕ್ಕೂ ಒಳಿತಾಗುವುದು. ಶ್ರೀಮಂತರು ಧರ್ಮದ ಪಾರುಪತ್ಯಗಾರರಾಗಬೇಕು. ಅನಾಸಕ್ತರಾದ ಯಜಮಾನ ರಾಗಬೇಕು-ಎಂಬ ಮಾತಿನಲ್ಲಿ ಗಾಂಧೀಜಿ ಈ ಮಾರ್ಗವನ್ನು ವಿವರಿಸಿದರು. ಸರ್ವಸಮಭಾಗ ಎಂಬ ಮಾತಿಗೆ ಗಾಂಧೀಜಿಯ ದೃಷ್ಟಿಯಲ್ಲಿ ಹೀಗೆ ಅರ್ಥ: ಸರ್ವಸಮಭಾಗವೆಂದರೆ ಜಗತ್ತಿನ ಸಂಪತ್ಸಾಮಗ್ರಿಯನ್ನೆಲ್ಲ ಯಾರೋ ಒಬ್ಬರು ಕೂತು ತಮ್ಮ ಮನಸ್ಸಿಗೆ ಬಂದ ಹಾಗೆ ಹಂಚಿಹಾಕುವುದಲ್ಲ. ಪ್ರತಿಯೊಬ್ಬನಿಗೂ ತನತನಗೆ ಸಹಜವಾಗಿ ಎಷ್ಟು ಬೇಕೋ ಅಷ್ಟು ಸಾಮಗ್ರಿ ದೊರೆಯಬೇಕು. ಒಂದು ಕವಡೆಯೂ ಹೆಚ್ಚಾಗಿ ಯಾರಿಗೂ ಸಿಗಬೇಕಾದ್ದಿಲ್ಲ. ಈ ಸರ್ವಸಮ ವಿಭಾಗ ಹೇಗೆ ಆಗಬೇಕು, ಲೋಕದಲ್ಲಿ? ಕ್ರಾಂತಿಯಿಂದಲೇ ರಕ್ತಪಾತದಿಂದಲೇ? ಹಣವಂತರ ಸಂಪತ್ತನ್ನೆಲ್ಲ ಬಲಾತ್ಕಾರವಾಗಿ ದೋಚುವುದರಿಂದಲೇ? ಕೂಡದು ಎನ್ನುತ್ತದೆ ಅಹಿಂಸೆ, ಬಲಾತ್ಕಾರವಾದ ಸಂಪತ್ತಿನ ಆಕ್ರಮಣದಿಂದ ಲೋಕ ಇನ್ನೂ ಪಾತಾಳಕ್ಕಿಳಿದೀತು. ಹಣವಂತನ ಕೌಶಲವೆಲ್ಲ ಮಾಯವಾಗಿ ಲೋಕಕ್ಕೆ ಆ ಪ್ರಭಾವದ ಲಾಭ ಇಲ್ಲವಾದೀತು. ಅವನಿಗೆ ಸೃಷ್ಟಿಕೌಶಲ, ನಿರ್ಮಾಣ ಶಕ್ತಿಯಿದೆ. ಆ ಸಾಮರ್ಥ್ಯವನ್ನು ಕಳೆದುಕೊಳ್ಳುವುದು ಉಚಿತವಲ್ಲ. ಆತನ ಧನ ಅವನಿಗಿರಲಿ. ತನ್ನ ಬದುಕಿಗೆ ಅಗತ್ಯವಿದ್ದಷ್ಟನ್ನು ಆತ ಬಳಸಲಿ. ಉಳಿದುದಕ್ಕೆ ಬರೀ ಯಜಮಾನನಾಗಿರಲಿ. ದೇಶದ ಹಿತಕ್ಕಾಗಿ ಅದನ್ನು ಬೆಳೆಸಲಿ, ಗಾಂಧೀತತ್ತ್ವದಂತೆ ಹಿಂಸೆಯ ಮೂಲಕ ಉಂಟಾಗುವ ಸಹಕಾರ, ಬಲತ್ಕಾರದಿಂದ ಉಂಟಾದ ಒಳಿತು, ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಮಾನವಕುಟುಂಬದ ಪ್ರತಿಯೊಬ್ಬ ಪುರುಷನಿಗೂ ಮಹಿಳೆಗೂ ಅವರೆಷ್ಟೇ ಅಶಕ್ತರಾಗಿದ್ದರೂ ತಮ್ಮ ಅತ್ಮಗೌರವ ಮತ್ತು ಸ್ವಾತಂತ್ರ್ಯಗಳ ರಕ್ಷಣೆ ಮಾಡಿಕೊಳ್ಳಬೇಕೆಂ ಮನೋದಾರ್ಡ್ಯವನ್ನುಂಟುಮಾಡುವುದು ಅಗತ್ಯ. ಆದರ್ಶ ಸಮಾಜದಲ್ಲಿ ಕುಟುಂಬ ಧರ್ಮವನ್ನು ರಾಷ್ಟ್ರಧರ್ಮವನ್ನಾಗಿಯೂ ರಾಷ್ಟ್ರಧರ್ಮವನ್ನು ವಿಶ್ವಧರ್ಮವನ್ನಾಗಿಯೂ ಎಂದಾದರೊಂದು ದಿನ ವಿಸ್ತರಿಸಲೇಬೇಕು. ವ್ಯಕ್ತಿಸ್ವಾತಂತ್ರ್ಯ ಎಷ್ಟೇ ಇದ್ದರೂ ಮಾನವ ಸಮಾಜಜೀವಿಯಾಗಿಯೇ ಬೆಳೆಯಬೇಕು. ಆ ಸ್ವಾತಂತ್ರ್ಯ ಅವನನ್ನು ಸಮಾಜ ಜೀವನದಿಂದ ಪ್ರತ್ಯೇಕಗೊಳಿಸುವಷ್ಟು ದೂರ ಹೋಗಬಾರದು. ವಿಕೇಂದ್ರೀಕರಣ ಕ್ರಮದಿಂದ ಸರ್ಕಾರ ಉತ್ಪಾದನೆಯ ಬಹುಭಾಗವನ್ನು ಜನತೆಗೆ ವಹಿಸಿ ವ್ಯಕ್ತಿಸ್ವಾತಂತ್ರ್ಯ ಸಾಮಾಜಿಕ ಅಪಾಯವಾಗುವ ಸ್ಥಿತಿಗೆ ಮುಟ್ಟಿದಾಗ ಮಾತ್ರ ತಾನು ಕೈಹಾಕಬೇಕು. ಈ ವ್ಯವಸ್ಥೆಯಿಂದ ಬಹುಮಟ್ಟಿಗೆ ನಿರುದ್ಯೋಗವೂ ಪೈಪೋಟಿಯ ಕಡಿಮೆಯಾಗುವುದು. ಗಾಂಧೀಜಿ ಸೂಚಿಸಿದ ಈ ಸಮಾಜ ವ್ಯವಸ್ಥೆ ವಿಶ್ವದ ಹಿತದೃಷ್ಟಿಯಿಂದ ರೂಪಿತವಾದುದು. ಅವರು ಹಿಂದೂ ಸಮಾಜದಲ್ಲಿ ಜನಿಸಿದುದರಿಂದ ಹಿಂದೂ ಸಮಾಜದ ಗುಣದೋಷಗಳು, ಅವುಗಳ ನಿವಾರಣೆ-ಇವನ್ನು ಕುರಿತು ಯೋಚಿಸುವುದು ಅವರಿಗೆ ಅನಿವಾರ್ಯವಾಯಿತು. ಹಿಂದೂ ಸಮಾಜದಲ್ಲಿ ಅನೇಕ ಲೋಪದೋಷ ಗಳಿದ್ದರೂ ತಾನು ಹಿಂದೂ ಧರ್ಮವನ್ನೇ ತನ್ನ ಹೆಂಡತಿಯನ್ನು ಪ್ರೀತಿಸುವಂತೆ- ಪ್ರೀತಿಸುತ್ತೇನೆಂದು ಗಾಂಧೀಜಿ ಹೇಳಿಕೊಂಡಿದ್ದಾರೆ. ಹಿಂದೂ ಧರ್ಮ ಹಿಂದೂ ಸಂಸ್ಕೃತಿ ಹಿಂದೂ ಸಮಾಜದ ವಿಷಯದಲ್ಲಿ ಅವರು ಆಳವಾಗಿ ಹತ್ತೂನಿಟ್ಟಿನಿಂದ ಯೋಚನೆ ಮಾಡಿದ್ದಾರೆ. ಭಾರತ ತನ್ನ ಪ್ರಾಚ್ಯ ಸಂಸ್ಕೃತಿಯ ಆಧಾರದಮೇಲೆ ಮಾತ್ರವೆ, ತನ್ನ ಸುಂದರವಾದ ರೀತಿ ನೀತಿಗಳಿಂದ ಬೆಳೆದು, ಭಾರತೀಯ ಸಕ್ಕನುಗುಣವಾಗಿ ಇತರ ಪ್ರಾಚ್ಯ ಮತ್ತು ಪಾಶ್ಚಾತ್ಯದೇಶಗಳ ಸ್ನೇಹಸಂಬಂಧವನ್ನು ಸ್ಥಾಪಿಸಿಕೊಳ್ಳಬಲ್ಲದು, ಏಷ್ಯ ಖಂಡದವರು ಪಾಶ್ಚಾತ್ಯರಿಂದ ಬರುವುದೆಲ್ಲವನ್ನೂ ತಾರತಮ್ಯವಿಲ್ಲದೆ ವಿಚಾರಶೂನ್ಯತೆ ಯಿಂದ ಅನುಕರಿಸಬಾರದು. ಭಾರತ ತನ್ನ ನಾಗರಿಕತೆಯ ಮೇಲೆ ಅನ್ಯಾಯವಾಗಿ ಆಗುತ್ತಿರುವ ದಾಳಿಗಳನ್ನು ಶಾಂತಿಮಾರ್ಗದಿಂದ ಪ್ರತಿಭಟಿಸಬೇಕು. ಆಗ ವಿಶ್ವದ ೧೭೫ ಶಾಂತಿಗೂ ಸುಭದ್ರಪ್ರಗತಿಗೂ ಸಹಾಯಕವಾಗುವುದು. ಜನತೆಯ ಬಡತನದ ಸಮಸ್ಯೆಗೆ ಪಾಶ್ಚಾತ್ಯ ಸಮಾಜವಾದ, ಸಾಮ್ಯವಾದಗಳೇ ಅಂತಿಮಪರಿಹಾರವೆಂದು ಭಾವಿಸುವುದು ನಿಜವಾಗಿಯೂ ತಪ್ಪು. ಹಿಂದೂ ಸಮಾಜ ಧಾರ್ಮಿಕ ತಳಹದಿಯಮೇಲೆ ರಚಿತವಾಗಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಹಿಂದೂ ಧರ್ಮ, ಪಶ್ಚಿಮ ದೇಶಗಳವರು ಭೌತ ವಿಷಯಗಳಲ್ಲಿ ಮಾಡಿರುವುದಕ್ಕಿಂತ ಹೆಚ್ಚು ಶೋಧನೆಗಳನ್ನು ಮಾಡಿದೆ. ಆದರೆ ಮಹತ್ತಮವೂ ಸುಂದರವೂ ಆದ ಆ ಶೋಧನೆಗಳನ್ನು ಕಾಣುವ ಕಣ್ಣುಗಳು ಜನಕ್ಕೆ ಇಲ್ಲ. ಇಂದು ಹಿಂದೂ ಧರ್ಮವನ್ನು ಅದರ ಅನುಯಾಯಿಗಳೇ ವಿಪರೀತಗೊಳಿಸಿ ಅಲ್ಲಗಳೆಯುತ್ತಿ ರುವರು. ಅದನ್ನು ಅಳಿಸಿಬಿಡುವುದು ಅದಕ್ಕೆ ಮದ್ದಲ್ಲ. ನಿಜವಾದ ಹಿಂದೂ ಭಾವನೆಯನ್ನು ಜನ ತಮ್ಮಲ್ಲಿ ಉಂಟುಮಾಡಿಕೊಳ್ಳಬೇಕು. ಹಿಂದೂ ಧರ್ಮ ಗಂಗಾನದಿಯಂತೆ ಉಗಮಸ್ಥಾನದಲ್ಲಿ ನಿರ್ಮಲವೂ ಶುದ್ಧವೂ ಆಗಿದೆ. ಗಂಗಾನದಿ ಹರಿದು ಬರುವಾಗ ಕೊಳೆಯನ್ನು ತೆಗೆದುಕೊಂಡು ಬರುವಂತೆ, ಹಿಂದೂ ಧರ್ಮವೂ ಬೆಳೆಯುತ್ತ ನಡೆದಂತೆ ಕೊಳೆ ಕೂಡಿದೆ ಆದರೆ ಗಂಗಾ ನದಿಯಂತೆ ಒಟ್ಟಿನಲ್ಲದು ಪರೋಪಕಾರಿಯಾಗಿದೆ. ಹಿಂದೂ ಧರ್ಮ ಒಂದು ಅಧಿಕೃತ ಧರ್ಮವಲ್ಲ. ಅದು ಅದರ ಸುದೈವ. ಮತ್ತು ದುರ್ದೈವ. ಅದಕ್ಕೆ ಇತರ ಧರ್ಮಗಳಿಗಿರುವಂತೆ (ಬೈಬಲ್, ಕುರಾನ್, ಜೆಂಡ್ ಅವೆಸ್ತಗಳಂತೆ) ಒಂದು ಗ್ರಂಥವಿಲ್ಲ. ಆದರೆ ಭಗವದ್ಗೀತೆಯನ್ನು ಹಿಂದೂ ಧರ್ಮದ ಆಧಾರ ಗ್ರಂಥವೆಂದು ಭಾವಿಸಬಹುದು. ಹಿಂದೂ ಧರ್ಮದ ಲಕ್ಷಣವನ್ನು ಗಾಂಧೀಜಿ ಹೀಗೆ ಹೇಳಿದ್ದಾರೆ. ಅಹಿಂಸಾ ಸಾಧನಗಳ ಮೂಲಕ, ಸತ್ಯವನ್ನು ಹುಡುಕುವುದೇ ಈ ಧರ್ಮದ ಉದ್ದೇಶ. ಸತ್ಯದ ಕಠೋರ ಶೋಧನವೇ ಹಿಂದೂತ್ವ, ಹಿಂದೂ ಧರ್ಮ ಅತ್ಯಂತ ಸಹಿಷ್ಣು ಧರ್ಮ, ಸಮದರ್ಶಿ ಧರ್ಮ, ಸರ್ವಗ್ರಾಹಿಧರ್ಮ, ಈ ಸರ್ವಗ್ರಾಹಿತ್ವವೇ ಅದರ ವಿಶಿಷ್ಟ ಸೌಂದರ್ಯ. ಬೇರೆ ಧರ್ಮಗಳಲ್ಲಿ ಇರುವುದೆಲ್ಲವನ್ನೂ ಹಿಂದೂ ಧರ್ಮದಲ್ಲಿ ಕಾಣಬಹುದು. ಅದರಲ್ಲಿಲ್ಲದುದು ಅಮುಖ್ಯವೂ ಅನಾವಶ್ಯಕವೂ ಆಗಿದೆ. ಅಸ್ಪೃಶ್ಯತೆ, ಅಸಂಖ್ಯಾತವಾದ ಜಾತಿಗಳು, ಜಾತಿಭೇದ, ಮೂಢನಂಬಿಕೆಗಳು, ಬಾಲ್ಯವಿವಾಹ, ವೈಧವ್ಯದ ಕಠೋರ ನಿಯಮಗಳು, ಎಲ್ಲ ಪ್ರಾಚೀನ ಪದ್ಧತಿಗಳನ್ನೂ ತಾರತಮ್ಯ ಜ್ಞಾನವಿಲ್ಲದೆ ನಿರಾಕರಿಸಿ ನವೀನವಾದುದೆಲ್ಲದರ ಅಂಧಾನುಕರಣೆ, ವ್ಯವಹಾರಗಳಿಂದ ದೇವರನ್ನು ಸಂಪೂರ್ಣವಾಗಿ ಬಹಿಷ್ಕರಿಸಿರುವುದು, ಧರ್ಮ, ನೀತಿ ಮುಂತಾದ ನಿಜವಾದ ಆರ್ಷೇಯದ ಮೌಲ್ಯಗಳನ್ನು ನಿರಾಕರಿಸಿರುವುದು, ಬಡತನ ಬಲ್ಲಿದತನ ಬಂಡವಾಳ ಕೂಲಿ ಸರ್ವಸಮಾನತೆ ಇವುಗಳಿಗೆಲ್ಲ ಪಾಶ್ಚಾತ್ಯ ಮಾರ್ಗಗಳ ಹೊರತು ಬೇರೆ ದಾರಿ ಇಲ್ಲವೆಂದು ಅವನ್ನೇ ಅನುಸರಿಸುವುದು-ಇವೇ ಹಿಂದೂ ಸಮಾಜದ ದೌರ್ಬಲ್ಯವಾಗಿದೆ. ಹಿಂದೂ ಧರ್ಮದಲ್ಲಿ ಅನ್ಯಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಿಲ್ಲದುದನ್ನು ಗಾಂಧೀಜಿ ದೊಡ್ಡ ದೋಷವೆಂದು ಎಣಿಸುವುದಿಲ್ಲ. ಯಾವ ಧರ್ಮದ ಯೋಗ್ಯತೆಯೂ ಬರಿಯ ಸಂಖ್ಯಾಬಲವಲ್ಲ. ಮತಾನುಯಾಯಿಗಳೆಲ್ಲ ತಮ್ಮ ಧರ್ಮದ ತಿರುಳನ್ನು ಅರಿತು ಅದರಂತೆ ಆಚರಿಸುವುದು ಆ ಧರ್ಮದ ಶಕ್ತಿ. ಹಿಂದೂ ಸಮಾಜದ ಜಾತಿಪದ್ಧತಿ, ಅಸ್ಪೃಶ್ಯತೆ, ಮೂಢನಂಬಿಕೆ, ಬಾಲ್ಯವಿವಾಹ, ವಿಧವೆಯರ ಕಪ್ಪಸ್ಥಿತಿ, ಸ್ತ್ರೀಸ್ವಾತಂತ್ರ್ಯ ಇವನ್ನೆಲ್ಲ ತಿದ್ದಲು ಸುಧಾರಣೆ ಆವಶ್ಯಕವೆಂದು ಗಾಂಧೀಜಿ ಅಭಿಮತ. ಸಮಾಜಸುಧಾರಣೆ ರಾಜಕೀಯಕ್ಕಿಂತ ಕಡಿಮೆಯದಲ್ಲ. ಸಮಾಜ ಸುಧಾರಕರು ತೆವಳುತ್ತ ನಡೆಯಬೇಕು. ಶಾಂತರಾಗಿರಬೇಕು. ನಿಸ್ವಾರ್ಥತೆಯಿಂದಲೂ ಆತ್ಮತ್ಯಾಗದಿಂದ, ಮನವೊಲಿಸುವ ಮಾರ್ಗದಿಂದಲೂ ಸೇವೆ ಸಲ್ಲಿಸಬೇಕು. ಹಿಂದೂ ಸಮಾಜವನ್ನು ಒಂದೇ ಸಲಕ್ಕೆ ವಿವೇಚನೆಯಿಲ್ಲದೆ ಪಾಶ್ಚಾತ್ಯ ಸಮಾಜವಾಗಿ ಪರಿವರ್ತಿಸಲು ಪ್ರಯತ್ನಿಸುವುದು ವಿವೇಚನಾ ರಹಿತಕಾರ್ಯ. ಯಾವ ರೀತಿಯಲ್ಲಿಯೂ ಹಿಂಸಾಮಾರ್ಗ ವ ಆದರ್ಶ ಸಮಾಜದಲ್ಲಿ ಸ್ತ್ರೀಪುರುಷರಲ್ಲಿ ಮೇಲು-ಕೀಳೆಂಬ ಭೇದವಿಲ್ಲ. ಅವರು ವಿವಾಹದಲ್ಲಿ ಗೆಳೆಯರಾಗಿ ಸಮಾನರಾಗಿ ಕೊಡುತ್ತಾರೆ. ಪತಿ ಸ್ವಾಮಿನ್ ಎಂದು ಕರೆಯಲ್ಪಟ್ಟರೆ, ಪತ್ನಿ, ಸ್ವಾಮಿನಿ, ಪತ್ನಿಗೆ ಪತಿ ಗುರು. ಪತಿಗೆ ಪತ್ನಿ ನೆರವೀವ ಸಂಗಾತಿ, ಜೀವನದ ಕಾರ್ಯವನ್ನು ಮತ್ತು ಕರ್ತವ್ಯಗಳನ್ನು ಎಸಗುವುದರಲ್ಲಿ ಒಬ್ಬರು ಮತ್ತೊಬ್ಬರ ಜೊತೆ ಸಹಕರಿಸುವರು. ಒಬ್ಬರ ಅಭಿವೃದ್ಧಿ ಮಾರ್ಗದಲ್ಲಿ ಒಬ್ಬರು ಅಡ್ಡಿರು0ಗಳು, ಒಬ್ಬರಲ್ಲ (ಹೆಣ್ಣಾಗಲಿ, ಗಂಡಾಗಲಿ) ಭಾವಸಂಪತ್ತಿಯುಳ್ಳವರಾದರೆ, ಆ ಭಾವ ತಮ್ಮ ಸಹಭಾಗಿಗೂ ಉಂಟಾಗುವಂತೆ ಮಾಡುತ್ತಾರೆ. ಒಬ್ಬರಿಗೆ ಒಬ್ಬರು ನಿಜವಾದ ಗುರುಗಳೂ ಮಾರ್ಗದರ್ಶಕರೂ ಆಗುತ್ತಾರೆ. ಇಬ್ಬರಲ್ಲಿ ಯಾರೊಬ್ಬರ ಬುದ್ಧಿ ಭಾವ ಸಂಯಮ ಆದರ್ಶಾನುಕರಣೆ ದೈವಭಕ್ತಿ ಬ್ರಹ್ಮಚರ್ಯಗಳಿಗೆ ಎಂದಿಗೂ ಚ್ಯುತಿಬಾರದು. ಒಂದು ಸುವ್ಯವಸ್ಥಿತ ಸಮಾಜದಲ್ಲಿ, ಕುಟುಂಬಕ್ಕೆ ಜೀವನೋಪಾಯ ಕಲ್ಪಿಸುವ ಹೆಚ್ಚುವರಿ<noinclude></noinclude> fj3je5t3vb2ovgis7thdrcb36zcvqzq ಪುಟ:Mysore-University-Encyclopaedia-Vol-6-Part-4.pdf/೨೯ 104 118271 313723 2026-04-30T15:06:57Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಆಚರಿಸುವಂತೆ ಮಾಡಿದ ವಿಶಿಷ್ಟ ಮಾರ್ಗದರ್ಶನ ಗಾಂಧಿಯವರದು. ಈ ನಿಯಮಗಳನ್ನು ಅವರು ಏಕಾದಶವ್ರತಗಳೆಂದು ಕರೆದರು. ಧಾರ್ಮಿಕ ಪರಂಪರೆಗಳಿಗೆ ಸುಪರಿಚಿತವಾದ ಸತ್ಯ ಅಹಿಂಸೆ, ಅಸ್ತೇಯ, ಬ್ರ... 313723 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಆಚರಿಸುವಂತೆ ಮಾಡಿದ ವಿಶಿಷ್ಟ ಮಾರ್ಗದರ್ಶನ ಗಾಂಧಿಯವರದು. ಈ ನಿಯಮಗಳನ್ನು ಅವರು ಏಕಾದಶವ್ರತಗಳೆಂದು ಕರೆದರು. ಧಾರ್ಮಿಕ ಪರಂಪರೆಗಳಿಗೆ ಸುಪರಿಚಿತವಾದ ಸತ್ಯ ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅಸ್ವಾದಗಳ ಜೊತೆಗೆ ಸಾಮಾಜಿಕ ಮೌಲ್ಯಗಳುಳ್ಳ ಶರೀರಶ್ರಮ, ಸರ್ವಧರ್ಮ ಸಮಭಾವ, ಸ್ಪರ್ಶಭಾವನೆ, ಸ್ವದೇಶೀ ಮತ್ತು ನಿರ್ಭಯತೆಗಳನ್ನು ಅವರು ಸೇರಿಸಿದರು. ಸತ್ಯಾಗ್ರಹಶಾಸ್ತ್ರದಲ್ಲಿ ಈ ಪ್ರತ ನಿಯಮಗಳು ಅತ್ಯಂತ ಮುಖ್ಯವಾದ ಅಂಗ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಯುದ್ಧವಿರೋಧೀ ಚಳವಳಿ, ಸಾತ್ವಿಕ ಪ್ರತಿಭಟನೆ ಶಾಸನೋಲ್ಲಂಘನೆ ಕರನಿರಾಕರಣೆ, ಮುಂತಾದ ನಿಶ್ಯಸ್ತ್ರ ಪ್ರತಿಭಟನಾಕ್ರಮಕ್ಕೂ ಸತ್ಯಾಗ್ರಹಕ್ಕೂ ಒಂದು ಮೂಲಭೂತ ವ್ಯತ್ಯಾಸವುಂಟು. ಅವನ್ನು ನಡೆಸುವವರು ಆಯುಧ ದೊರಕದ್ದರಿಂದ ತಾವು ದುರ್ಬಲರೆಂದು ತಿಳಿದು ಆ ಚಳವಳಿಗಳಲ್ಲಿ ಹಿಂಸೆಯನ್ನು ವರ್ಜಿಸುತ್ತಾರೆ. ಅವಕಾಶ ಒದಗಿದಾಗ ಹಿಂಸೆಯನ್ನು ಉಪಯೋಗಿಸಲು ಅವರು ಹಿಂದೆಗೆಯುವುದಿಲ್ಲ. ಅಲ್ಲದೆ ರಾಷ್ಟ್ರ ರಕ್ಷಣೆಗಾಗಿ ಶಸ್ತ್ರಾಸ್ತ್ರ ಸಂಗ್ರಹಣೆ ಅತ್ಯಗತ್ಯ ಎಂದು ನಂಬಿ ಅದನ್ನು ಬೆಂಬಲಿಸುತ್ತಾರೆ. ಗಾಂಧಿಯವರು ರೂಪಿಸಿಕೊಟ್ಟ ಸತ್ಯಾಗ್ರಹಕ್ರಮ ದಲ್ಲಿ ಹಿಂಸೆಗೆ ಯಾವ ಸಂದರ್ಭದಲ್ಲೂ ಅವಕಾಶವೇ ಇರಲಾಗದು. ಸತ್ಯಾಗ್ರಹದಲ್ಲಿ ಸತ್ಯ ಮತ್ತು ಅಹಿಂಸೆ ಅನ್ನೋನ್ಯಾವಲಂಬಿ ತತ್ತ್ವಗಳು. ಒಂದಕ್ಕೆ ಇನ್ನೊಂದು ಆಶ್ರಯ. ಅತ್ಯಂತ ಪ್ರಬಲ ರಾಷ್ಟ್ರವೂ ಶಸ್ತ್ರ pedriತನ್ನು ಅಂಗೀಕರಿಸುವುದು ಸತ್ಯಾಗ್ರಹಮಾರ್ಗ. ಸತ್ಯವನ್ನು ಹಿಂಸಾವೃತ್ತಿಯಿಂದ ಪಡೆಯುವುದು ಅಸಾಧ್ಯ. ಅಹಿಂಸೆ ಒಂದು ಸಶಕ್ತ ಆತ್ಮಶಕ್ತಿಯ ಪ್ರಕಟಿತರೂಪ; ಅದಕ್ಕೆ ಶಸ್ತ್ರದ ಅವಲಂಬನೆ ಯಾವ ಸಂದರ್ಭದಲ್ಲೂ ಅನಾವಶ್ಯಕ; ಈ ಶಕ್ತಿ ಸಮರದಿಂದ ಸಮರಕ್ಕೆ ವೃದ್ಧಿಯಾಗುತ್ತ ವೈರವನ್ನು ಸಂಪೂರ್ಣ ವಾಗಿ ತೊಡೆದುಹಾಕುತ್ತದೆ. ಸತ್ಯಾಗ್ರಹದ ಶುದ್ಧ ಸ್ವರೂಪದಲ್ಲಿ ಈ ನಿಷ್ಕ ಅಡಗಿದೆ. ಸತ್ಯಾಗ್ರಹ ಕ್ರಮದಲ್ಲಿ ವೈರಿಯನ್ನು ಸಾಂಪ್ರದಾಯಿಕ ದೃಷ್ಟಿಯಿಂದ ಹತ್ಯಾಯೋಗ್ಯ ಪಾಪಿ ಎಂದು ಪರಿಗಣಿಸಲಾಗುವುದಿಲ್ಲ. ಅವನಲ್ಲಿ ತಾತ್ಕಾಲಿಕವಾಗಿ ಸುಪ್ತವಾಗಿರುವ ವಿವೇಕಪೂರ್ಣ ಸಾತ್ವಿಕತೆಯನ್ನು ಎಚ್ಚರಗೊಳಿಸಿ ಅವನು ತನ್ನ ತಪ್ಪನ್ನು ತಾನೇ ಅರಿಯುವಂತೆ ಮಾಡುವ ಪ್ರಕ್ರಿಯೆ ಸತ್ಯಾಗ್ರಹ. ಗಾಂಧಿಯವರ ಮಾತಿನಲ್ಲಿ, ದುರುಳ ಎತ್ತುವ ಕತ್ತಿಯ ಎದುರು ಇನ್ನೂ ಹೆಚ್ಚು ಹರಿತವಾದ ಆಯುಧವನ್ನು ಹಿಡಿಯದೆಯೇ ಅವನ ಕತ್ತಿಯ ಅಲಗನ್ನು ಮೊಂಡಾಗಿಸುವ ಪ್ರಯತ್ನ ನನ್ನದು. ಅವನು ನಿರೀಕ್ಷಿಸುವ ದೈಹಿಕ ಪ್ರತಿಭಟನೆಯನ್ನು ಕಾಣದೆ ಹೋದಾಗ ಅವನು ಹತಾಶನಾಗುತ್ತಾನೆ. ನನ್ನ ಸಾತ್ವಿಕ ಪ್ರತಿಭಟನೆ ಅವನ ಹಿಡಿತಕ್ಕೆ ಸಿಗದು. ಅವನನ್ನು ದಿಗ್ಗಾಂತನನ್ನಾಗಿ ಮಾಡಿ ಬಿಡುತ್ತದೆ. ಕೊನೆಗೆ ಅವನು ಅಂಥ ಸಾತ್ವಿಕ ಪ್ರತಿಭಟನೆಯನ್ನು ಗೌರವದಿಂದ ಕಾಣುತ್ತಾನೆ. ಹೀಗೆ ಮಾನ್ಯತೆ ನೀಡುವುದು ಅವನಿಗೆ ಅಪಮಾನ ಎನಿಸುವುದಿಲ್ಲ. ತನ್ನ ಘನತೆ ಹೆಚ್ಚಾಯಿತೆಂದೇ ಅವನು ಭಾವಿಸುತ್ತಾನೆ. ತನ್ನ ವೈರಿ ಶರಣಾಗತನಾಗಿ ತಾನು ಅವನ ಮೇಲೆ ಅಧಿಕಾರ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಸತ್ಯಾಗ್ರಹಿಗೆ ಸಲ್ಲದು. ಸತ್ಯಾಗ್ರಹ ಸಮರದ ಅಂತ್ಯದಲ್ಲಿ ಗೆದ್ದವರೂ ಪುನೀತರಾಗುತ್ತಾರೆ, ಸೋತವರೂ ಪುನೀತರಾಗುತ್ತಾರೆ. ಯಾವ ಬಲತ್ಕಾರಕ್ಕೂ ಮಣಿಯದ ಭಿನ್ನಾಭಿಪ್ರಾಯಗಳು ಸಮರಸ ವಾಗಿ ಕೊನೆಗೊಂಡು ಪರಸ್ಪರ ಸಹಕಾರಿಗಳಾಗಿಯೇ ಉಳಿಯುವುದು ಸತ್ಯಾಗ್ರಹದ ಗೆಲುವು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೊನೆಗೊಂಡಾಗ ಭಾರತ, ಬ್ರಿಟನ್ ಎರಡು ರಾಷ್ಟ್ರಗಳೂ ಧನ್ಯತೆಯ ಅನುಭವವನ್ನು ಪಡೆದುದ್ದು, ಒಂದು ಪ್ರಖ್ಯಾತ ನಿದರ್ಶನ. ಚಕ್ರಾಧಿಪತ್ಯದ ಪ್ರತಿನಿಧಿಯೇ ತಮ್ಮ ಬಾವುಟವನ್ನು ಇಳಿಸಿ ಸ್ವತಂತ್ರ್ಯ ಭಾರತದ ಪ್ರಜಾನುರಾಗಿ ಗವರ್ನರ್- ಜನರಲ್ ಎನಿಸಿಕೊಂಡರು. ಇದು ಸತ್ಯಾಗ್ರಹದ ಒಂದು ಪರಿಣಾಮ. ಗಾಂಧಿಯವರು ನಿರ್ದೇಶಿಸಿದ ಸತ್ಯಾಗ್ರಹಗಳಲ್ಲಿ ಅವರು ಸ್ವತಃ ಒಂದು ಸ್ವಯಂ ಸೇವಕ ಶಿಕ್ಷಣಕ್ರಮವನ್ನು ಅನುಸರಿಸುತ್ತಿದ್ದರು. ಸಾಮೂಹಿಕ ಸತ್ಯಾಗ್ರಹ ಇನ್ನೂ ಹೊಸ ಪ್ರಯೋಗ, ಅದಕ್ಕೆ ಜನತೆಯ ಅತ್ಯಂತ ದಕ್ಷವಾದ ಶಿಸ್ತಿನ ಶಿಕ್ಷಣ ಅತ್ಯಗತ್ಯ ಎಂದರು. ಸತ್ಯಾಗ್ರಹವೆಂದರೆ ವೇದನೆಯನ್ನು ಸದಾ ಸಹಿಸುವ ನಿರಂತರ ಸಿದ್ಧತೆ. ಈ ಸಹನೆ ನಿಷ್ಕಲಂಕವಾದಷ್ಟೂ ಅದರ ಪರಿಣಾಮ ಸತ್ತ್ವಶಾಲಿಯಾಗುತ್ತದೆ. ಸತ್ಯಾಗ್ರಹದಲ್ಲಿ ಅಸಹಾಯಕತೆ ಎಂದಿಗೂ ಇರಬಾರದು ಎನ್ನುತ್ತಿದ್ದರು. ತಮ್ಮ ಸೂಚನೆಗಳ ಹಿನ್ನೆಲೆಯಲ್ಲಿ ಯಾವ ಗುಣಗಳು ಪ್ರತಿ ಸತ್ಯಾಗ್ರಹಿಯಲ್ಲೂ ಇರಬೇಕೋ ಅವನ್ನು ಅವರು ಹೀಗೆ ಸಂಗ್ರಹಿಸಿಕೊಟ್ಟಿದ್ದಾರೆ: 1 ಸತ್ಯಸ್ವರೂಪನಾದ ದೇವರಲ್ಲಿ ಅಚಲಸಂಬಿಕೆ. 2 ಸತ್ಯ ಅಹಿಂಸೆಗಳಲ್ಲೂ ಕಷ್ಟಸಹಿಷ್ಣುತೆಯಿಂದ ಇತರರಲ್ಲಿ ಎಚ್ಚರಗೊಳ್ಳುವ ಮಾನವೀoda ಒಳ್ಳೆಯತನದಲ್ಲೂ ವಿಶ್ವಾಸ. 3 ಪರಿಶುದ್ಧ ಜೀವನ, ತ್ಯಾಗಬಲಿದಾನಗಳಿಗೆ ಸಿದ್ಧತೆ. 4 ಸ್ವದೇಶೀ ಮತ್ತು ಶರೀರಕ್ರಮ ಮತಗಳ ಸ್ವೀಕಾರ 5 ಮದ್ಯ ಮತ್ತು ಇತರ ಮಾದಕವಸ್ತುಗಳ ಸಂಪೂರ್ಣ ನಿಷೇಧ. 6 ಕಾಲಕಾಲಕ್ಕೆ ಅನುಸರಿಸಬೇಕಾದ ಶಿಸ್ತುಗಳ ಮನಃಪೂರ್ವಕ ಪಾಲನೆ. 7 ಶಿಕ್ಷೆಯನ್ನು ಸಂತೋಷದಿಂದ ಅನುಭವಿಸುವಾಗ ನಿಯಮಗಳನ್ನು ಪಾಲಿಸುತ್ತ ವಿನಯ ಪೂರ್ವಕವಾಗಿ ಆತ್ಮಗೌರವದಿಂದ ನಡೆದುಕೊಳ್ಳುವುದು. ೧೮೭ ಸತ್ಯಾಗ್ರಹದ ಸಮಗ್ರರೂಪದ ಪರಿಣಾಮ ಮಾನವನ ಆಧ್ಯಾತ್ಮಿಕ ವಿಕಾಸ. ವಸ್ತುನಿಷ್ಠ ಬಾಹ್ಯ ಪ್ರಪಂಚದ ಸಂಪತ್ಸಮೃದ್ಧಿಯ ಅವಿರತ ಕಾರ್ಯದಲ್ಲಿ ತೊಡಗಿರುವಾಗಲೂ ಆತ್ಮವಿಕಾಸ ನಿರಂತರವಾಗಿ ಹರಿದುಬರುವ ಸಾಧನ ಸತ್ಯಾಗ್ರಹ ಜೀವನಮಾರ್ಗ. ವಿಜ್ಞಾನ + ಹಿಂಸೆ = ಸರ್ವನಾಶ; ವಿಜ್ಞಾನ + ಅಹಿಂಸೆ = ಸರ್ವೋದಯ, ಎಂದು ವಿನೋಬಾ ಭಾವೆಯವರು ಕೊಟ್ಟಿರುವ ಸೂತ್ರ ಗಾಂಧಿ ಪ್ರಣೀತ ಸತ್ಯಾಗ್ರಹ ಮಾರ್ಗದ ವ್ಯಾಖ್ಯೆಯೂ ಹೌದು. ವಿಜ್ಞಾನ ಮತ್ತು ಆತ್ಮಜ್ಞಾನಗಳ ಸಮತೋಲನ ವಿಕಾಸವಾಗುತ್ತ ಹೋದಂತೆ ಮಾನವಸಮಾಜದ ಸ್ವರೂಪವೇ ಬದಲಾಗಿ ಮಾನವೀಯ ಮೌಲ್ಯಗಳು ಸುಪ್ರತಿಷ್ಠವಾಗುತ್ತವೆ. ಸತ್ಯಾಗ್ರಹಶಾಸ್ತ್ರ ಈ ದಿಸೆಯಲ್ಲಿ ಸಂಶೋಧಿತವಾದ ಅತ್ಯಂತ ಪ್ರಭಾವಯುತ ಸಿದ್ಧಾಂತವೆಂದು ಪರಿಗಣಿತವಾಗಿದೆ. (ಕೆ.ಎಸ್.ಎನ್.ಎಸ್.) ಗಾಂಧಿ ಮತ್ತು ಅಹಿಂಸೆ : ಗಾಂಧೀಜಿಯವರ ಜೀವನದರ್ಶನದಲ್ಲಿ ಸತ್ಯಕ್ಕೆ ಪ್ರಥಮ ಸ್ಥಾನವಾದರೆ ಅಹಿಂಸೆಗೆ ದ್ವಿತೀಯ ಸ್ಥಾನ. ಸತ್ಯಶೋಧನೆಯಲ್ಲಿ ತೊಡಗಿದ ಇವರು ಅನುಸರಿಸಿದ ಏಕೈಕ ಮಾರ್ಗವೇ ಅಹಿಂಸೆ. ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು. ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪೂರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ. ಅಹಿಂಸೆಯ ಅರ್ಥ : ಗಾಂಧೀಜಿಯವರೇನು ಅಹಿಂಸಾತತ್ತ್ವದ ಜನಕರಲ್ಲ. ಏಕೆಂದರೆ ಭಾರತೀಯ ದರ್ಶನದಲ್ಲಿ ಅದರಲ್ಲಿಯೂ ಜೈನ ಮತ್ತು ಬೌದ್ಧದರ್ಶನದಲ್ಲಿ, ಅಹಿಂಸಾತತ್ತ್ವ ಮತ್ತು ಅದರ ಆಚರಣೆ ಅತ್ಯಂತ ಸಮರ್ಥರೀತಿಯಲ್ಲಿ ನಿರೂಪಿತವಾಗಿದೆ. ಆದರೂ ಗ್ರಂಥಸ್ಥವಾದ ಈ ತತ್ತ್ವ ಗಾಂಧಿಜಿಯವರ ಬದುಕಿನಲ್ಲಿ ಜೀವಂತಗೊಂಡು ನಮ್ಮ ಸಮಕಾಲೀನ ಯುಗದಲ್ಲಿ ಒಂದು ಪವಾಡವನ್ನೇ ಎಸಗಿದೆ. ಸ್ಕೂಲವಾಗಿ ನೋಡಿದಾಗ ಅಹಿಂಸೆ ಎಂದರೆ ಕೊಲ್ಲದಿರುವುದು ಅಥವಾ ಹಿಂಸಿಸದಿರುವುದು ಎಂದಾದರೂ ಇದರ ಸೂಕ್ಷ್ಮ ಹಾಗೂ ವಿಸ್ತುತವಾದ ಅರ್ಥವನ್ನು ಗ್ರಹಿಸಲು ಗಾಂಧೀಜಿಯವರ ಬದುಕು ಮತ್ತು ಬೋಧನೆಗಳೆರಡನ್ನೂ ಅವಲೋಕಿಸಬೇಕಾಗುತ್ತದೆ. ಸತ್ಯನಿಷ್ಠನಾದ ವಿಜ್ಞಾನಿಯಂತೆ ಅಹಿಂಸೆಯ ಪ್ರಯೋಗದಲ್ಲಿ ತೊಡಗಿದ ಗಾಂಧೀಜಿ ಯವರು ಇದು ಕೇವಲ ಒಂದು ಧಾರ್ಮಿಕ ನಿಯಮ ಮಾತ್ರವಲ್ಲ; ಇದು ಆರ್ಥಿಕ, ಸಾಮಾಜಿಕ, ರಾಜಕೀಯವೇ ಮುಂತಾದ ಎಲ್ಲ ರಂಗಗಳಲ್ಲಿಯೂ ಪ್ರತಿಧ್ವನಿತವಾಗುವಂಥ ವಿಶ್ವವ್ಯಾಪಿತತ್ತ್ವ, ಚರಾಚರಾತ್ಮಕವಾದ ಜಗತ್ತೆಲ್ಲವೂ ಈ ತತ್ತ್ವಕ್ಕೆ ತಲೆಬಾಗಿ ನಡೆಯುತ್ತದೆ ಈ ಎಂಬುದನ್ನು ಕಂಡುಕೊಂಡರು. ಅಹಿಂಸೆಯ ವಿಶ್ವರೂಪದರ್ಶನ ಇವರಿಗಾದಂತೆಲ್ಲ. ಈ ಮಹತ್ತತ್ತ್ವದ ಪೂರ್ಣ ವ್ಯಾಖ್ಯಾನ ಮಾನವನಿಂದ ಸಾಧ್ಯವಾಗದು, ತಮ್ಮಿಂದಂತೂ ಸಾಧ್ಯವಾಗಿಲ್ಲ ಎಂಬುದನ್ನು ಬಹುದುಃಖದಿಂದ ಹೇಳಿಕೊಂಡರು. ಆದರೂ ಅಹಿಂಸೆಯ ಸಾಧನೆ ತಮಗೆ ಅಳವಟ್ಟಷ್ಟರಿಂದಲೇ. ಅದಕ್ಕಿರುವ ಅಗಾಧ ಶಕ್ತಿಯ ಅರಿವು ತಮಗಾಯಿತೆಂಬ ತೃಪ್ತಿಯೂ ಇವರಲ್ಲಿ ಕಾಣತ್ತದೆ. ವಿನಾಶಕಾರಿ ಅಸ್ತ್ರಗಳಿಂದೊದಗುವ ಯಾವ ಶಕ್ತಿಯೂ ಈ ಅಹಿಂಸೆಯ ಶಕ್ತಿಗೆ ಸರಿಸಮನಾಗಲಾರದೆಂದು ಇವರು ಹೇಳಿದರು. ಅಹಿಂಸೆಯಿಂದ ಸಾಧಿಸಲಾರದುದು ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದೇ ಇವರ ಅನುಭವ. ಆದರೆ ಅಹಿಂಸೆಯ ಸಾಧಕನಲ್ಲಿ ಅಮಿತವಾದ ಸಾಮರ್ಥ್ಯವಿರಬೇಕೆಂಬುದನ್ನು ಹೇಳಲು ಇವರು ಮರೆತಿಲ್ಲ. ಅಹಿಂಸೆಯ ಸಹಕಾರಿ ಧರ್ಮಗಳು: ಗಾಂಧೀಜಿ ಕಂಡಂತೆ, ಅಹಿಂಸೆಯ ಆಚರಣೆಯಲ್ಲಿ ಪ್ರೇಮ, ತ್ಯಾಗ, ಸಹನೆ ಮತ್ತು ಧೈರ್ಯ ಎಂಬ ಮೂಲಧಾತುಗಳು ಅಡಗಿವೆ. ಜೀವಜಂತುಗಳಲ್ಲಿ ನಮಗಿರುವ ಪ್ರೇಮದ ಮೂರ್ತ ಸ್ವರೂಪವೇ ಅಹಿಂಸೆ, ಪ್ರೀತಿ ಇರುವಲ್ಲಿ ಹಿಂಸೆಗೆ ಸ್ಥಾನವಿಲ್ಲ. ನಮಗೆ ಪ್ರಿಯವಾದುದನ್ನು ನಾವು ಎಂದೂ ನಾಶಪಡಿಸುವುದಿಲ್ಲ. ಪ್ರೀತಿಯ ಅಭಾವವಿದ್ದಲ್ಲಿ ಮಾತ್ರವೇ ಹಿಂಸೆ ಸಾಧ್ಯ. ದ್ವೇಷಕ್ಕೆ ದ್ವೇಷ ಪರಿಹಾರವಲ್ಲ. ಕೌರ್ಯಕ್ಕೆ ಏಕೈಕ ಪರಿಹಾರವೆಂದರೆ ಪ್ರೇಮ. ಈ ಅಂಶವನ್ನು ಗಾಂಧೀಜಿಯವರ ಮಾತಿನಲ್ಲಿಯೇ ಹೇಳುವುದಾದರೆ ಶಸ್ತ್ರಸನ್ಯಾಸ ಮಾಡಿರುವ ನನ್ನಲ್ಲಿ ನನ್ನನ್ನು ದ್ವೇಷಿಸುವವರಿಗೆ ಕೊಡಲು ಪ್ರೇಮ ತುಂಬಿದ ಬಟ್ಟಲಲ್ಲದೆ ಬೇರೇನೂ ಇಲ್ಲ'. ಈ ಮಾತು ಅಹಿಂಸೆಗೆ ಇವರು ಕೊಟ್ಟ ಒಂದು ವ್ಯಾಖ್ಯಾಸ, ಪುನರ್‌ಜನ್ಮದಲ್ಲಿ ನಂಬಿಕೆ ಇದ್ದ ಇವರು ಈ ಜನ್ಮದಲ್ಲಲ್ಲದಿದ್ದರೆ ಅನೇಕ ಜನ್ಮಗಳ ಅನಂತರವಾದರೂ ವಿಶ್ವದ ಜೀವಜಂತುಗಳನ್ನೆಲ್ಲ ತಮ್ಮ ಪ್ರೇಮಬಾಹುಗಳಿಂದ ಅಪ್ಪಲು ಬಯಸುತ್ತಾರೆ. ಅಹಿಂಸೆಯ ಸಾಧನೆ ತಕ್ಕ ಮಟ್ಟಿಗಾದರೂ ಫಲಪ್ರದವಾಗಬೇಕಾದರೆ ತ್ಯಾಗ ಅತ್ಯಂತ ಆವಶ್ಯಕವೆಂಬುದನ್ನು ಗಾಂಧೀಜಿ ಮನಗಂಡಿದ್ದರು. ಸ್ವಾರ್ಥವೆಂಬುದು ಒಂದು ರೀತಿಯ ಹಿಂಸೆ, ಶರೀರ ಸುಖ, ಕೀರ್ತಿ, ಲಾಭ, ಇಲ್ಲವೆ ಅಹಂಕಾರದ ಆಡಂಬರ, ಇವುಗಳಿಗಾಗಿಯೇ ಒಬ್ಬರು ಮತ್ತೊಬ್ಬರನ್ನು ಹಿಂಸಿಸುವುದು. ವ್ಯಕ್ತಿಗಳಷ್ಟೇ ಏಕೆ,<noinclude></noinclude> 6q5lfutffuvalpljtrnl8gphoks97cu ಪುಟ:Mysore-University-Encyclopaedia-Vol-6-Part-4.pdf/೩೦ 104 118272 313724 2026-04-30T15:07:07Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೮೮ ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ರಾಷ್ಟ್ರಗಳೂ ಇದರಿಂದ ಮುಕ್ತವಲ್ಲ. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಒಳಗಾಗಿರುವ ಮಾನವನಿಗೆ ಶುದ್ಧ ಅಹಿಂಸೆಯ ಅಚರಣೆ ಕೇವಲ ಮರೀಚಿಕೆಯೇ ಸರಿ. ಯಾವ ರೀತಿಯಿಂದಲೇ ಆಗಲಿ ತನ್ನ ಹಿತಕ್... 313724 proofread-page text/x-wiki <noinclude><pagequality level="1" user="Shreelatha.Halemane" /></noinclude>೧೮೮ ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ರಾಷ್ಟ್ರಗಳೂ ಇದರಿಂದ ಮುಕ್ತವಲ್ಲ. ಕಾಮ, ಕ್ರೋಧ, ಮದ, ಮತ್ಸರಗಳಿಗೆ ಒಳಗಾಗಿರುವ ಮಾನವನಿಗೆ ಶುದ್ಧ ಅಹಿಂಸೆಯ ಅಚರಣೆ ಕೇವಲ ಮರೀಚಿಕೆಯೇ ಸರಿ. ಯಾವ ರೀತಿಯಿಂದಲೇ ಆಗಲಿ ತನ್ನ ಹಿತಕ್ಕಾಗಿ ಅನ್ಯರನ್ನು ಬಳಸುವುದು ಸ್ವಾರ್ಥ. ಇದೊಂದು ಮೃಗಧರ್ಮ, ಅನ್ಯರ ಒಳಿತಿಗಾಗಿ ತಾನು ಶ್ರಮಿಸುವುದೇ ತ್ಯಾಗ. ಆದ್ದರಿಂದ ಅಹಿಂಸೆ ಅಥವಾ ವಿಶ್ವಪ್ರೇಮಕ್ಕೆ ಯಾವ ತ್ಯಾಗವೂ ಹೆಚ್ಚೆನಿಸಲಾರದು. ಅಹಿಂಸೆಯ ಆಚರಣೆಗೆ ಬೇಕಾದ ಮತ್ತೊಂದು ಸಹಕಾರಿ ಧರ್ಮವೆಂದರೆ ಸಹನೆ ತನ್ನನ್ನು ದ್ವೇಷಿಸುವವನನ್ನು ತಾನು ಪ್ರೀತಿಸಬೇಕೆಂದರೆ ಆಗ ಅವನಲ್ಲಿ ಬೆಟ್ಟದಷ್ಟು ಸಹನೆ ಬೇಕು. ಕೋಪ ಮತ್ತು ಮಾತ್ಸರ್ಯ ಅಹಿಂಸೆಯ ಪರಮ ವೈರಿಗಳು. ನಿರಹಂಕಾರಿಯಾದವನಿಗೆ ಮಾತ್ರ ಈ ಸಹನೆ ಸಾಧ್ಯ. ಗಾಂಧೀಜಿ ಉದಾಹರಿಸಿದಂತೆ, ತಾಯಿಯ ಪ್ರೇಮ ಸಹನೆಯ ಪ್ರತೀಕ. ಇನ್ನು ಅಹಿಂಸೆಯ ಆಚರಣೆ ಹೇಡಿಯಾದವನಿಗೆ ಎಂದೂ ಸಾಧ್ಯವಿಲ್ಲ. ಗೀತೆಯಲ್ಲಿ ಹೇಳಿರುವ ಅಭಯತ್ವ ಕೈಗೂಡದವನು ಹಿಂಸೆಗೆ ಅಹಿಂಸೆಯನ್ನು ಹಿಂದಿರುಗಿಸಲು ಎಂದೂ ಶಕ್ತನಾಗುವುದಿಲ್ಲ. ಹಿಂಸಾವಾದಿಗಳಿಂದ ತನಗಾಗುವ ಎಲ್ಲ ರೀತಿಯ ಅಘಾತಗಳನ್ನೂ ಸಹಿಸಿಕೊಂಡು ಹಿಂಸಾವಾದಿಗಳ ಹೃದಯ ಪರಿವರ್ತನೆಯಾಗುವಂತೆ ಮಾಡುವುದೇ ಅಹಿಂಸೆಯ ಉದ್ದೇಶ. ಸತ್ಯಕ್ಕೆ ಹೊರತಾಗಿ ಮತ್ತಾವುದಕ್ಕೂ ಅಂಜೆನೆಂಬ ಎದೆಗಾರಿಕೆ ಇರುವವನಿಗೆ ಮಾತ್ರ ಈ ಸಾಹಸ ಸಾಧ್ಯ. ಸತ್ಯಕ್ಕಾಗಿ ಅಹಿಂಸಾಚರಣೆಯಲ್ಲಿ ತೊಡಗಿರುವವನು ಸಾಕ್ರಟಿಸ್‌ನಂತೆ, ಏಸುವಿನಂತೆ, ಸತ್ಯಕ್ಕಾಗಿ ಸಾವನ್ನೂ ಸ್ವಾಗತಿಸುತ್ತಾರೆ. ವಿಶ್ವದಲ್ಲಿಯೇ ಅಜೇಯವೆನಿಸಿದ ಬ್ರಿಟಿಷ್ ಸಾಮ್ರಾಜ್ಯದೆದುರು ಗಾಂಧೀಜಿಯವರ ಹೋರಾಟದ ಜೀವನ ಹಾಗೂ ಅಜ್ಞಾನಿಯೊಬ್ಬನ ಗುಂಡಿಗೆ ಬಲಿಯಾದ ಇವರ ಧೀರಮರಣ ಇವು ಇವರ ಅಭಯತ್ವದ ಜೀವಂತಸಾಕ್ಷಿ. ಅಹಿಂಸಾಚರಣೆಗೆ ಬೇಕಾದ ಅಭಯತ್ವಕ್ಕೆ ಈ ಮಹನೀಯರ ಇಡೀ ಜೀವನವೇ ನಿದರ್ಶನ. ಅಹಿಂಸೆಯ ದಾರ್ಶನಿಕ ಸ್ವರೂಪ: ಅಹಿಂಸೆ ಎಂಬುದು ಒಂದು ಆತ್ಮಕಶಕ್ತಿ. ಅತ್ಯಂತ ಕ್ರೂರಿಯ ಹೃದಯದಲ್ಲಿಯೂ ಭಗವಂತನ ಅಂಶ ಇದೆ ಎಂಬುದೇ ಇದರ ಬುನಾದಿ. ಇದು ಯಾವಾಗಲೂ ಯಾರಿಗೂ ಕೆಟ್ಟದ್ದನ್ನು ಮಾಡುವಂಥದಲ್ಲ. ಇದನ್ನು ಅರಿತು ಅಚರಿಸುವವರೂ ಉಂಟು. ಅರಿಯದೇ ಆಚರಿಸುವ ಮುಗ್ಧ ಚೇತನಗಳೂ ಉಂಟು. ಇದನ್ನು ಎಷ್ಟೇ ಅಪೂರ್ಣವಾಗಿ ಆಚರಿಸಿದರೂ ಅದರಿಂದ ಸಾಕಷ್ಟು ಉತ್ತಮ ಫಲ ದೊರೆತೇ ದೊರೆಯುತ್ತದೆ. ಇದರ ಆಚರಣೆಗೆ ಪಂಡಿತನ ಪಾಂಡಿತ್ಯವೇ ಬೇಕೆಂದಿಲ್ಲ. ಸತ್ಯದಲ್ಲಿ ನಿಷ್ಠೆಯೊಂದಿದ್ದರೆ ಮಿಕ್ಕೆಲ್ಲ ಮಾರ್ಗದರ್ಶನವೂ ತಾನೇ ತಾನಾಗಿ ದೊರೆಯುತ್ತದೆ. ಇದನ್ನು ಆಚರಿಸುವವನು ಮಾತ್ರವಲ್ಲದೆ ಅವನ ಪರಿಸರವೂ ಇದರಿಂದ ಪ್ರಭಾವಿತವಾಗುತ್ತದೆ. ಜೀವ ಜಂತುಗಳಲ್ಲೆಲ್ಲ ಸುಪ್ತವಾಗಿರುವ ದಿವ್ಯಶಕ್ತಿಯನ್ನು ಸಚೇತನ ಗೊಳಿಸುವ ಶಕ್ತಿ ಅಹಿಂಸೆಗಿದೆ. ಶುದ್ಧ ಅಹಿಂಸಾವತಿಗೆ ವಿಷ ತುಂಬಿದ ಹಾವಿನೊಂದಿಗೂ ಸಖ್ಯಸಾಧ್ಯವಾಗಬೇಕು. ಆದರೆ ತಾವು ಆ ಆದರ್ಶ ಸ್ಥಿತಿಯಿಂದ ಬಹು ಹಿಂದೆ ಬಿದ್ದಿರುವುದಾಗಿ ಗಾಂಧೀಜಿ ಒಮ್ಮೆ ಮನನೊಂದು ಹೇಳಿದ್ದಾರೆ. ಅಹಿಂಸೆಯ ಆಚರಣೆಯಿಂದ ಶತ್ರು, ಮಿತ್ರರು, ಥೈರವನ ಪ್ರೀತಿಸಲು ಕಲಿಯುತ್ತಾನೆ, ನಿಂದಕನಲ್ಲಿ ಪಶ್ಚಾತ್ತಾಪ ಮೂಡುತ್ತದೆ. ಜೀವಂತ ನಿದರ್ಶನವಿಲ್ಲದಿದ್ದಾಗ ಈ ಮಾತು ಕೇವಲ ಕಲ್ಪನೆಯಂತೆ ಕಾಣಬಹುದು. ಅಹಿಂಸೆಯನ್ನು ನಂಬಿ ತುಸು ದೂರ ಆ ಮಾರ್ಗದಲ್ಲಿ ನಡೆದ ಭಾರತರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಟ್ಟಾಗಲೂ ಆನಂತರವೂ ಬ್ರಿಟಿಷ್ ಸಾಮ್ರಾಜ್ಯ ಹಾಗೂ ಅಲ್ಲಿನ ವಿಚಾರವಂತ ಜನರಲ್ಲಿ ಕಂಡ ಪ್ರೇಮ ಮತ್ತು ಮೈತ್ರಿಗಳು ವಿಶ್ವದ ಇತಿಹಾಸದಲ್ಲಿಯೇ ಕಂಡರಿಯದ ಒಂದು ವಿನೂತನ ಅನುಭವ. ಪೂರ್ಣ ಅಹಿಂಸೆ ಸಾಧ್ಯವೇ? ನೂರಕ್ಕೆ ನೂರರಷ್ಟು ಅಹಿಂಸೆಯ ಆಚರಣೆ ಮಾನವ ಮಾನವನಾಗಿರುವವರೆಗೂ ಸಾಧ್ಯವಾಗದೆಂಬುದೇ ಗಾಂಧೀಜೀಯವರ ಮತ. ಮಾನವ ತನ್ನ ಶರೀರ ಪೋಷಣೆಗಾಗಿ ಅನ್ನಪಾನೀಯಗಳನ್ನು ತೆಗೆದುಕೊಳ್ಳುವಾಗ ಅನೇಕ ಸಸ್ಯ ಹಾಗೂ ಸೂಕ್ಷ್ಮ ಕ್ರಿಮಿಗಳ ನಾಶ ಅವನಿಗರಿವಿಲ್ಲದೇ ನಡೆಯುತ್ತದೆ. ಆಹಾರಧಾನ್ಯಗಳನ್ನು ಬೆಳೆಯುವಾಗ ಮತ್ತು ದವಸಧಾನ್ಯಗಳನ್ನು ರಕ್ಷಿಸುವಾಗ ಅನೇಕ ಕ್ರಿಮಿಕೀಟಗಳ ನಾಶ ಅನಿವಾರ್ಯ. ಹುಟ್ಟಿದ್ದ ವ್ಯಕ್ತಿಯೊಬ್ಬ ತನ್ನೆದುರಿಗೆ ಕಂಡವರನ್ನೆಲ್ಲಾ ಕುಕ್ಕೆ ಹೋಗುವಾಗ ಆ ಜನರನ್ನು ಗುಂಡಿಕ್ಕಿ ಹೊರುವುದು ಯುಕ್ತ ಈಸುತ್ತದೆ. ಹಾಗೆಯೇ ವೈದ್ಯಕೊಟ್ಟ ಯಾವ ಔಷಧಿಗೂ ಮಣಿಯದ ನಿರಂತರ ವೇದನೆಯಿಂದ ಯಾತನೆಗೊಳ್ಳುತ್ತಿದ್ದ ತಮ್ಮ ಆಶ್ರಮದ ಕರು ಒಂದನ್ನು, ಕರುವಿನ ಮೇಲಿನ ಕರುಣೆಯಿಂದಲೇ ಕೊಲ್ಲಲು ಗಾಂಧೀಜಿಯವರೇ ಅನುಮತಿ ಕೊಟ್ಟದ್ದುಂಟು. ಪೋಲೀಸಿ ನವರಿಂದ ತಮ್ಮ ಹೆಂಡತಿ ಮಕ್ಕಳ ಮಾನಭಂಗವಾದದ್ದನ್ನು ಅಹಿಂಸಾಚರಣೆಯ ಹೆಸರಿನಲ್ಲಿ ಮೂಕ ಪ್ರೇಕ್ಷಕರಂತೆ ನೋಡಿ ಬಂದ ಬೆಟ್ಟೆಯ ಎಂಬ ಗ್ರಾಮದ ಜನರ ನಡತೆಯನ್ನು “ಇದು ಕೇವಲ ಅಹಿಂಸೆಯ ದುರುಪಯೋಗ' ಎಂದು ಗಾಂಧೀಜಿಯವರೇ ಖಂಡಿಸಿದರು. ಅಹಿಂಸೆ ಸಾಧ್ಯವಾಗದಿದ್ದಾಗ ಹಿಂಸೆಯಿಂದಲಾದರೂ ಅವರ ಮಾನರಕ್ಷಣೆ ಮಾಡಬೇಕಾಗಿದ್ದಿತೆಂಬುದೇ ಗಾಂಧೀಜಿಯವರ ಅಭಿಮತ. ಅಹಿಂಸೆಯ ಹೆಸರಿನಲ್ಲಿ ಮಾನವ ಹೇಡಿಯಾಗಬೇಕೆಂದು ಗಾಂಧೀಜಿ ಎಂದೂ ಬಯಸಲಿಲ್ಲ. ಹಿಂಸೆಯನ್ನು ಆತ್ಮಬಲದಿಂದ ಎದುರಿಸಲು ಕಲಿಯಬೇಕೆಂಬುದೇ ಅಹಿಂಸೆಯ ಮೂಲ ಸಂದೇಶ, ಹೇಡಿತನ ಮತ್ತು ಹಿಂಸೆ ಈ ಎರಡರ ನಡುವೆ ಯಾವುದಾದರೂ ಒಂದನ್ನು ಆರಿಸಬೇಕಾದಲ್ಲಿ ನಾನು ಹಿಂಸೆಯ ಮಾರ್ಗವನ್ನೆ ತುಳಿದೇನು ಎಂದು ಗಾಂಧೀಜಿ ಹೇಳಿದ್ದರು. ಅಂದಮೇಲೆ ಅಹಿಂಸೆ ಸಾಧ್ಯವಾಗದಾಗ ಹಿಂಸೆಯೇ ಮೇಲು, ಹೇಡಿತನವಂತೂ ಎಂದಿಗೂ ಕೂಡದು. ಗುಣಮಟ್ಟದಿಂದ ನಿರ್ಣಯಿಸಬಹುದಾದರೆ ಅಹಿಂಸೆಯೇ ಪರಮಧರ್ಮ, ಅದಕ್ಕೆ ಕೀಳಾದದ್ದು ಹಿಂಸೆ, ಹೇಡಿತನವಂತೂ ಅದಕ್ಕಿಂತ ಕೀಳಾದದ್ದು, ಅಂದಮೇಲೆ ಅಹಿಂಸೆಯನ್ನು ಗುರುತಿಸುವಾಗ ಕೇವಲ ಒಂದು ಕಾರ್ಯದ ಸ್ಥಲ ರೂಪವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಸಾಲದು. ಅದರಲ್ಲಡಗಿರುವ ಉದ್ದೇಶ ಅದರಿಂದಾಗುವ ಫಲ ಮತ್ತು ಅದು ಅನುಸರಿಸುವ ಮಾರ್ಗ ಇವುಗಳ ಸಮಗ್ರ ಚಿತ್ರ ನಮ್ಮ ಕಲ್ಪನೆಗೆ ಬರಬೇಕು. ಪೂರ್ಣ ಅಹಿಂಸೆಯ ಆಚರಣೆ ಒಂದು ಮಹದಾದರ್ಶ ಎನ್ನುವುದಂತೂ ನಿಜ. ಮಾನವನ ಬದುಕು ಸಾಧ್ಯವಾಗಬೇಕಾದರೆ ಸ್ವಲ್ಪಮಟ್ಟಿನ ಹಿಂಸೆ ಅನಿವಾರ್ಯ ವೆಂದೇ ಕಾಣುತ್ತದೆ. ಇದನ್ನು ವ್ಯಾವಹಾರಿಕವಾಗಿ ಗುರುತಿಸಿದ ಗಾಂಧೀಜಿ, ಹಿಂಸೆಯ ವಲಯವನ್ನು ಆದಷ್ಟು ಕಡಿಮೆ ಮಾಡುವುದು ಮಾನವನ ಪ್ರಗತಿಯ ಚಿಹ್ನೆ ಎಂದರು. ಈ ರೀತಿಯ ಅತ್ಯಲ್ಪ ಹಿಂಸೆ ತನ್ನ ಬದುಕಿಗೆ ಅನಿವಾರ್ಯ ಹಾಗೂ ಇದು ತನ್ನ ದೌಬಲ್ಯವೇ ಸರಿ ಎಂದರಿತು ಮಾನವ ಹೆಚ್ಚು ನಮ್ರತೆಯಿಂದ ಜಗತ್ತಿನಲ್ಲಿ ವ್ಯವಹರಿಸು ವಂತಾಗಬೇಕು ಎಂದು ಗಾಂಧೀಜಿ ಹೇಳಿದರು. ತಮ್ಮ ಬಾಳಪರ್ಯಂತ ಗೌರವಿಸಿ ಆಚರಿಸುತ್ತಿದ್ದ ಅಸ್ತೇಯ, ಅಸಂಗ್ರಹ, ಬ್ರಹ್ಮಚರ್ಯ, ಶರೀರಶ್ರಮ, ಸರ್ವಧರ್ಮಸಮಾನತ್ವ, ಸ್ವದೇಶಿ ಮುಂತಾದ ಏಕಾದಶ ವ್ರತಗಳೂ ಮೂಲತಃ ಸತ್ಯ ಮತ್ತು ಅಹಿಂಸೆಯ ಪೂರಕ ತತ್ತ್ವಗಳೇ ಎಂದು ಗಾಂಧೀಜಿ ಗ್ರಹಿಸಿದ್ದರು. ನಮ್ಮ ಅವಶ್ಯಕತೆಗಿಂತಲೂ ಹೆಚ್ಚಾಗಿ ಸಂಗ್ರಹಿಸಿಡುವುದು ಅನ್ಯರ ಅವಶ್ಯಕತೆಗಳನ್ನು ಮರೆತು ನಾವು ಅವರಿಗೆಸಗಿದ ಹಿಂಸೆ ಇಲ್ಲವೇ ಅಪಚಾರ, ತಮ್ಮ ಬಳಕೆಗೆ ಬೇಕಾಗುವುದಕ್ಕಿಂತಲೂ ಮಿಗಿಲಾಗಿ ಸಂಗ್ರಹಿಸಿಡುವ ಪೀಠೋಪಕರಣ, ಉಡುಪು ವಸ್ತ್ರಗಳಿಂದಲೂ ತಾವು ಅಹಿಂಸಾಚರಣೆಯ ಉಲ್ಲಂಘನೆ ಮಾಡುತ್ತೇವೆಂದೂ ಗಾಂಧೀಜಿ ಯೋಚಿಸಿದರು. ಈ ಭಾವನೆಯ ಫಲವಾಗಿಯೇ ತಮ್ಮ ವಸ್ತ್ರ ಉಡುಪುಗಳಲ್ಲಿವರು ನಿರಾಡಂಬರವನ್ನು ಕ್ರಮಕ್ರಮವಾಗಿ ಸಾಧಿಸಿದರು. ಅಹಿಂಸೆಯ ತತ್ತ್ವದಲ್ಲಿ ಅಂತರ್ಗತವಾಗಿರುವ ಸೂಕ್ಷ್ಮ ಅಂಶಗಳು ಇನ್ನೂ ಅಗಾಧವಾಗಿದ್ದು ಅವುಗಳ ವೈಜ್ಞಾನಿಕ ಸಂಶೋಧನೆ ಮಾನವವಂಶ ಇರುವವರೆಗೂ ನಡೆದುಕೊಂಡು ಹೋಗುತ್ತದೆಂಬುದಕ್ಕೆ ಗಾಂಧೀಜಿ ಮತ. ಅಹಿಂಸೆಯತ್ತ ಕ್ರಮಗತಿಯಲ್ಲಿ ಬೆಳೆಯುತ್ತಿರುವುದೇ ಮಾನವನ ಇತಿಹಾಸ. ಮೃಗಗಳ ಬೇಟೆಯಿಂದ ಜೀವಿಸುತ್ತಿದ್ದ ಆದಿಮಾನವ ಅಹಿಂಸೆಯ ಜಾಡನ್ನು ತುಳಿದಂತೆಲ್ಲ ಕೃಷಿಯಿಂದ ಬದುಕಲು ಕಲಿತ. ಸೂಕ್ಷ್ಮಸಂವೇದಿಯಾದ ಮಾನವನಿಗೆ ಹಿಂಸೆ ಏಕೋ ಮುಜುಗರವೆನಿಸಿತೆಂಬುದು ಮಾನವನ ಇತಿಹಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ನಮಗೆ ಕಂಡುಬರುತ್ತದೆ. ಅಹಿಂಸೆ ಹಾಗೂ ಸತ್ಯಾಗ್ರಹ: ಅಸತ್ಯದೊಡನೆ ಮಾಡುವ ಅಸಹಕಾರವನ್ನು ಅಥವಾ ಸತ್ಯಕ್ಕಾಗಿ ಎಸಗುವ ಆಗ್ರಹವನ್ನು ಗಾಂಧೀಜಿ ಸತ್ಯಾಗ್ರಹ ಎಂದು ಕರೆದರು. ಈ ಅಸಹಕಾರ ಯಾವ ಕಾರಣದಿಂದಲೂ ಅಹಿಂಸೆಗೆ ವಿರುದ್ಧವಾಗುವಂತಿಲ್ಲ. ಅದು ಹಿಂಸಾತ್ಮಕವಾದರೆ ಆಗ ಅದು ದುರಾಗ್ರಹವೆನಿಸುತ್ತದೆ. ಆದ್ದರಿಂದಲೇ ಸತ್ಯಾಗ್ರಹಿ ಪೂರ್ಣ ಅಹಿಂಸವಾದಿಯಾಗಬೇಕೆಂಬ ನಿಯಮ ತಾನು ಮಾಡುವ ಅಸಹಕಾರದಿಂದ ಎದುರಾಳಿಗೆ ಯಾವ ರೀತಿಯಿಂದಲೂ ಕೆಡುಕಾಗಬಾರದು. ಸತ್ಯಾಗ್ರಹಿ ಸದಾ ಎದುರಾಳಿ ಒಳಿತನ್ನೇ ಗಮನದಲ್ಲಿಟ್ಟಿರಬೇಕು, ಅಸತ್ಯಕ್ಕಂಟಿದ ಅವನ ಮನಸ್ಸನ್ನು ಪರಿವರ್ತಿಸಿ ಅವನ ಆತೋನ್ನತಿಗೆ ಸಹಾಯ ಮಾಡುವುದೇ ಈ ಸತ್ಯಾಗ್ರಹದ ಮೂಲ ಉದ್ದೇಶ. ಎದುರಾಳಿಯಿಂದ ಸತ್ಯಾಗ್ರಹಿಗೆ ಎಷ್ಟೇ ನೋವಾದರೂ ಅದನ್ನು ಸಹಿಸುವ ಹೊಣೆಗಾರಿಕೆ ಇವರದು. ಸತ್ಯಾಗ್ರಹಿಯಲ್ಲಿ ಯಾವ ರಹಸ್ಯ, ಗುಟ್ಟು ಇಲ್ಲವೇ, ಕುತಂತ್ರವೂ ಇರಬಾರದು. ಸತ್ಯಾಗ್ರಹಿ ತಾನು ಮಾಡುವ ಕಾರ್ಯವಿಧಾನಗಳನ್ನೆಲ್ಲ ಪೂರ್ವಭಾವಿ ಯಾಗಿ ಎದುರಾಳಿಗೆ ತಿಳಿಸಿ ಅವನು ಅದಕ್ಕೆ ಬೇಕಾದ ಸಿದ್ಧತೆಗಳನ್ನೆಲ್ಲ ಮಾಡಿಕೊಳ್ಳಲು ನೆರವಾಗಬೇಕು. ಆ ಕಾರಣದಿಂದಲೇ ಗಾಂಧೀಜಿಯವರು ತಾವೆಸಗಿದ ಎಲ್ಲ ಸತ್ಯಾಗ್ರಹಗಳಿಗೂ ಮುನ್ನ ಅದರ ಕ್ರಮ ಮತ್ತು ಉದ್ದೇಶಗಳನ್ನು ಬ್ರಿಟಿಷ್ ಸರ್ಕಾರಕ್ಕೆ ತಿಳಿಸಿ ಅವರಿಗೆ ಯಾವ ರೀತಿಯ ಇಕ್ಕಟ್ಟೂ ಆಗದಂತೆ ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಏಕೆಂದರೆ ಸತ್ಯಾಗ್ರಹದಲ್ಲಿ ಹಿಂಸೆ ವರ್ಜ್ಯ.<noinclude></noinclude> 8h3lrjkkml0s5gpswb81apck4l8car3 ಪುಟ:Mysore-University-Encyclopaedia-Vol-6-Part-4.pdf/೧೮ 104 118273 313725 2026-04-30T15:07:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 028 ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಹೊರೆ ಸ್ತ್ರೀಯ ಪಾಲಿಗೆ ಬರಬಾರದು. ಮಕ್ಕಳ ಪೋಷಣೆ, ಗೃಹಕೃತ್ಯನಿರ್ವಹಣೆ ಇವೇ ಆಕೆಯ ಸರ್ವಶಕ್ತಿಗಳನ್ನೂ ಪೂರ್ಣವಾಗಿ ಆಕರ್ಷಿಸಲು ಸಾಕು. ಆಕೆಗೆ ಇನ್ನೂ ಹೆಚ್ಚು ವ್ಯವಧಾನವೂ ಶಕ್ತಿ... 313725 proofread-page text/x-wiki <noinclude><pagequality level="1" user="Pragathi. BH" /></noinclude>028 ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಹೊರೆ ಸ್ತ್ರೀಯ ಪಾಲಿಗೆ ಬರಬಾರದು. ಮಕ್ಕಳ ಪೋಷಣೆ, ಗೃಹಕೃತ್ಯನಿರ್ವಹಣೆ ಇವೇ ಆಕೆಯ ಸರ್ವಶಕ್ತಿಗಳನ್ನೂ ಪೂರ್ಣವಾಗಿ ಆಕರ್ಷಿಸಲು ಸಾಕು. ಆಕೆಗೆ ಇನ್ನೂ ಹೆಚ್ಚು ವ್ಯವಧಾನವೂ ಶಕ್ತಿಯೂ ಇದ್ದಲ್ಲಿ ಅದು ಸಮಾಜಸೇವೆಗೆ ಮೀಸಲಾಗಬೇಕು. ವಿವಾಹ, ಗಂಡು ಹೆಣ್ಣು ಇಬ್ಬರಿಗೂ ಒಂದು ಪವಿತ್ರ ಸಂಸ್ಕಾರ. ಸತಿಪತಿಯರ ಸಂಯೋಗ, ಬರಿಯ ದೈಹಿಕ ಸಂಯೋಗವಲ್ಲ: ಅದು ಎರಡು ಆತ್ಮಗಳ ನಿಜಸಂಯೋಗ, ಇಂಥ ಗೃಹಸ್ಥಾಶ್ರಮ ಉಳಿದ ಎಲ್ಲ ಆಶ್ರಮಗಳಿಗಿಂತ ಉತ್ತಮ. ಗಾಂಧೀ ಸಮಾಜವಾದದಲ್ಲಿ ವಿವಾಹ ಒಂದು ನೈಸರ್ಗಿಕ ಅಂಶ. ಅದನ್ನು ಯಾವ ಅರ್ಥದಲ್ಲಿಯೂ ಕೀಳಿಂದಬಾಯುವುದು ಶುದ್ಧಾಂಗ ತಸ್ಸು ವಿವಾಹವನ್ನು ಒಂದು ಪವಿತ್ರ ಸಂಸ್ಕಾರವೆಂದು ಭಾವಿಸಿ, ಅದರ ಅನಂತರವೂ ಆತ್ಮಸಂಯಮದ ಜೀವನವನ್ನು ನಡೆಸುವುದು ಆದರ್ಶ. ಹಿಂದೂ ಧರ್ಮದ ನಾಲ್ಕು ಆಶ್ರಮಗಳಿಗೂ ಅದೇ ಆಧಾರ. ಆದರೆ ದುರದೃಷ್ಟವಶಾತ್ ಆಧುನಿಕ ಕಾಲದಲ್ಲಿ ವಿವಾಹ ಒಂದು ದೈವಿಕ ಸಂಯೋಗವೆಂದು ಪರಿಗಣಿಸಲ್ಪಟ್ಟಿದೆ. ವಿವಾಹದ ಕಟ್ಟು ಸಡಿಲವಾದಾಗ ಸಂಯಮದ ಆಚರಣೆಯಿಲ್ಲದ ಸ್ತ್ರೀ, ವೈಮನಸ್ಯದ ಮೂಲವಾದಾಳು. ನಿಗ್ರಹವಿಲ್ಲದೆ ಹೋದಾಗ ಮಾನವರು ಪಶುಗಳಂತೆ. ವಿವಾಹ ಮತ್ತು ಕಾಮತೃಪ್ತಿಗಳ ವಿಷಯದಲ್ಲಿ ಗಾಂಧೀಜಿ ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿವಾಹದ ಗುರಿ ಸಂತಾನಾಪೇಕ್ಷೆಗಾಗಿ ಮಾತ್ರ ಸಂತಾನಾಪೇಕ್ಷೆ ಯಿಲ್ಲದಿದ್ದರೆ ವಿವಾಹ ಖಂಡಿತ ಕೂಡದು. ಸಂತಾನ ಹೊಂದಬೇಕೆಂಬ ಆಸೆ ಸ್ವಾಭಾವಿಕ ವಾದುದು. ಅದು ತೃಪ್ತಿಯಾದ ಕೂಡಲೇ ಸಂಭೋಗವೇ ಕೂಡದು. ಕಾಮತೃಪ್ತಿಯ ವಿಷಯದಲ್ಲಿ ಸ್ತ್ರೀ ಪುರುಷರು ಒಬ್ಬರನ್ನೊಬ್ಬರು ಬಲಾತ್ಕರಿಸಬಾರದು. ಸಂತಾನಾಪೇಕ್ಷ ಮುಗಿದ ಕೂಡಲೇ ಕಾಮರಹಿತ ವಿವಾಹಜೀವನವನ್ನು ನಡೆಸಬೇಕು. ಕಾಮವನ್ನು ತೃಪ್ತಿಮಾಡಿಕೊಳ್ಳದೆ ಇದ್ದರೆ ದೇಹಾರೋಗ್ಯ ಕೆಡುತ್ತದೆ ಎಂಬ ಭಾವನೆ ಕುಕನ್ನು, ಶುದ್ಧತಪ್ಪು. ವೀರ್ಯನಾಶದಿಂದ ಯಾರಿಗೂ ಯಾವ ಕಾಲದಲ್ಲಿಯೂ ಒಳ್ಳೆಯದಾಗಿಲ್ಲ. ದಂಪತಿಗಳಲ್ಲಿ ಯಾರೊಬ್ಬರೂ ಸಂಯಮದ ಎಲ್ಲ ಕಟ್ಟುಪಾಡುಗಳನ್ನು ಮುರಿಯುವು ದಾದರೆ, ವಿವಾಹಿತ ಜೀವನ ಅಸಹ್ಯವೆನಿಸುತ್ತದೆ. ದಂಪತಿಗಳು ಒಮ್ಮತದಿಂದ, ಸಂಯೋಗ ಅಪೇಕ್ಷಣೀಯವೆಂದು ಭಾವಿಸುವುದಾದರೆ ಇತರರೆಲ್ಲರನ್ನೂ ಬಿಟ್ಟು ಅವರಿಬ್ಬರೇ ಸಂಯೋಗ ಹೊಂದುವ ಅಧಿಕಾರವನ್ನು ವಿವಾಹ ಸ್ಥಿರಪಡಿಸುತ್ತದೆಯೇ ಹೊರತು, ಇಟ್ಟದಲ್ಲಿ ಯಾರೊಬ್ಬರೂ ಮತ್ತೊಬ್ಬರ ಇಚ್ಛೆಯಂತೆ ಸಂಯೋಗಕ್ಕೆ ತಲೆಬಾಗುವಂತೆ ಬಲಾತ್ಕರಿಸುವ ಅಧಿಕಾರವನ್ನು ನೀಡುವುದಿಲ್ಲ. ಇಬ್ಬರಲ್ಲಿ ಯಾರೊಬ್ಬರಾಗಲಿ, ನೈತಿಕ ಅಥವಾ ಇತರ ಯಾವ ಕಾರಣಕ್ಕೇ ಆಗಲಿ, ಮತ್ತೊಬ್ಬರ ಇಚ್ಛೆಯಂತೆ ನಡೆಯದಿದ್ದರೆ, ವಿಚ್ಛೇದನವೇ ಆಯ್ದುಕೊಳ್ಳಬೇಕಾದ ಅವಕಾಶವೆನಿಸಿದಲ್ಲಿ, ಅದನ್ನು ಒಪ್ಪಿಕೊಳ್ಳಲು ಹಿಂದೆಗೆಯಬಾರದು. ಆದರೆ ಅದು ನೈತಿಕ ಅಥವಾ ಸಂಯಮದ ಕಾರಣಗಳಿಗಾಗಿ ಆಗಬೇಕೇ ಹೊರತು ಅನ್ಯಸುಖಲೋಲುಪತೆಗಾಗಿ ಆಗಕೂಡದು. ಪತ್ನಿ ತನ್ನ ಸ್ವತಂತ್ರವಾದ ಮಾರ್ಗವನ್ನು ಆರಿಸಿಕೊಂಡು, ತಾನು ಸರಿ ಎಂದು ಭಾವಿಸಿರುವ ಘನವಾದ ಉದ್ದೇಶಗಿ ಸಂಭೂಗ ಧೈರ್ಯದಿಂದ ಪರಿಣಾಮಗಳನ್ನು, ಎದುರಿಸಬೇಕು ವಿಂಹ ಬಾಳಿನಲ್ಲಿ ಸ್ವಾಭಾವಿಕ ಅಂಶ. ಭೋಗಾಪೇಕ್ತಿಯಿಂದ ಚೆhad ನಿಜವಾಗಿಯೂ ನಡೆಸುವ ವೈವಾಹಿಕ ಜೀವನ ಅನೇಕ ವಿಧಗಳಲ್ಲಿ ಅವಿವಾಹಿತ ಜೀವನಕ್ಕಿಂತ ಹೆಚ್ಚು ಕಷ್ಟವಾದುದು. ಸಮಾಜಸೇವೆಯನ್ನು ಅಜೀವ ಪರ್ಯಂತ ಮಾಡುವ ದೃಷ್ಟಿಯಿಂದ ಕೆಲವು ಮಹಿಳೆಯರು ಅವಿವಾಹಿತರಾಗಿಯೇ ಉಳಿಯಲು ಬಯಸಬಹುದು. ಅಂಥವರೂ ವಿವಾಹಿತರಾಗಿ ಪತಿಪತ್ನಿಯರಿಬ್ಬರೂ ಪರಸ್ಪರ ಸಹಾಯಕರಾಗಿ ಸಮಾಜಸೇವೆಯನ್ನು ನಡೆಸುವುದು ಉತ್ತಮ. ವಿವಾಹಿತರಾಗಿ ಕುಟುಂಬ ಸೇವೆ ನಡೆಸುವುದು ನಿರರ್ಥಕವಲ್ಲ. ರಾಷ್ಟ್ರಸೇವೆ ಎಂದರೆ ಮಾನವಸೇವೆ. ಹಾಗೆಯೇ ನಿಸ್ಪ್ಯಾರ್ಥ ಕುಟುಂಬ ಸೇವೆಯೂ ರಾಷ್ಟ್ರಸೇವೆ ಎನಿಸೀತು. ಧರ್ಮ ಅರ್ಥ ಕಾಮಗಳಲ್ಲಿ, ಪತಿಪತ್ನಿಯರಲ್ಲಿ ಸಹಮತವಿರಬೇಕೆಂಬುದು ಹಿಂದೂ ವಿವಾಹದ ಆರ್ಷೇಯ ಕಟ್ಟಳೆ. ಆತ್ಮಸಾಕ್ಷಿಗೆ ವಿರೋಧವಾದ ಕಟ್ಟಳೆಯನ್ನು ಗಂಡನಾಗಲೀ ಹೆಂಡತಿಯಾಗಲೀ ನಡೆಸಬೇಕಾದುದಿಲ್ಲ. ಗಂಡಹೆಂಡಿರು ಪರಸ್ಪರ ಪ್ರೇಮವುಳ್ಳವರಾಗಿ ವಶವರ್ತಿಗಳಾಗಿರ ಬೇಕು. ಹಿಂದೂ ಧರ್ಮ ಪುರುಷ-ಸ್ತ್ರೀ ಇಬ್ಬರಿಗೂ ಅವರು ಅಪೇಕ್ಷಿಸುವ ರೀತಿಯಲ್ಲಿ ಅವರ ಹುಟ್ಟಿನ ಏಕಮಾತ್ರ ಗುರಿಯಾದ ಆತ್ಮಸಾಕ್ಷಾತ್ಕಾರವನ್ನು ಹೊಂದಲು ಪೂರ್ಣ ವ್ಯಕ್ತಿತ್ವಕಂತ್ರ್ಯವನ್ನು ನೀಡುತ್ತದೆ. ಸ್ತ್ರೀಯರುಬರಿಗೆ, ಹಿಂದೂ ವಿಧವೆಯರು ಇಂದ್ರಿಯ ನಿಗ್ರಹಮಾಡಿ ಕುಟುಂಬದ ಮತ್ತು ಸಮಾಜದ ಸೇವೆ ಸಲ್ಲಿಸುತ್ತಿರುವುದು ಉನ್ನತ ಧೈಯದಿಂದಲೆ, ಆದರೆ ಬಾಲವಿಧವೆಯರು ಪುನರ್ವಿವಾಹವಾಗಬಹುದು. ಯಾರೇ ಆಗಲಿ, ಸಂಯಮ ಸಾಧ್ಯವಿಲ್ಲದಿದ್ದರೆ ಪುನರ್ವಿವಾಹಿತರಾಗಿ ಗೃಹಸ್ಥಾಶ್ರಮ ನಡೆಸಬೇಕೇ ಹೊರಟ ಪ್ಲೇಚ್ಛಾಚಾರಿಗಳಾಗಾರರು ಗಾಂಧೀಜಿಯ ದೃಷ್ಟಿಯಲ್ಲಿ ಬ್ರಹ್ಮಚರ್ಯವೆಂಬುದು ಮನುಷ್ಯನಿಗೆ ದೊರಕಿರುವ ಅತ್ಯಮೂಲ್ಯ ವಸ್ತು: ಭಾರತೀಯ ಸಮಾಜವಿಜ್ಞಾನ ಜಗತ್ತಿಗೆ ಕೊಟ್ಟಿರುವ ಶುಕ್ರಸಮ ಪ್ರಕಾಶಮಾನವಾದ ತೇಜೋನಿಧಿ. ಮೇಲುನೋಟಕ್ಕೆ ಬರಿಯ ಜನನೇಂದ್ರಿಯ ನಿಯಂತ್ರಣವಷ್ಟೇ ಬ್ರಹ್ಮಚರ್ಯವೆಂದು ತೋರಿದರೂ ಅದಕ್ಕೆ ಎಲ್ಲ ಬಗೆಯ ನಿಗ್ರಹಗಳೂ ಅಗತ್ಯವಾಗುತ್ತವೆ. ಧೈಯಸಾಧನೆಯ ಉತ್ಕಟೇಚ್ಛೆಯ ಜೊತೆಯಲ್ಲಿಯೇ ಅನುಷ್ಠಾನವೂ ಅಗತ್ಯ. ಬ್ರಹ್ಮಚಾರಿ ಮನೋ ವಾಕ್ ಕಾಯಗಳನ್ನು ನಿಯಂತ್ರಿಸಬೇಕು. ಆಲೋಚನೆಯ ಮೇಲೆ ನಿಯಂತ್ರಣವಿಲ್ಲದಿದ್ದರೆ ಉಳಿದೆರಡರ ನಿಯಂತ್ರಣ ವ್ಯರ್ಥ. ಬ್ರಹ್ಮಚಾರಿ ನಿರೋಗಿಯೂ ದೀರ್ಘಾಯುವೂ ಆಗಿರುವನು. ಅವನಿಗೆ ಮುಪ್ಪ ಬುದ್ಧಿಮಾಂದ್ಯವೂ ಇಲ್ಲ. ಗೀತೆಯಲ್ಲಿ ಬಣ್ಣಿಸಿದ ಸ್ಥಿತಪ್ರಜ್ಞನ ಲಕ್ಷಣಗಳನ್ನೆಲ್ಲ ಅವನು ತೋರುವನು. ಬ್ರಹ್ಮಚರ್ಯಕ್ಕೆ ಸಾಧನ ಯಾವುದು? ಸತ್ಯದಲ್ಲಿ ಪರಮಾತ್ಮನಲ್ಲಿ ಅವಲಂಬನೆ. ವಿವರವಾಗಿ ಹೇಳುವುದಾದರೆ ಅಹಿಂಸೆ, ಸತ್ಯ, ಅಸ್ತೇಯ (ಇತರರದನ್ನು ಅಪಹರಿಸದಿರುವುದು), ಬ್ರಹ್ಮಚರ್ಯ, ಅಪರಿಗ್ರಹ, ಕಾಯಕ, ಜಿಹ್ವಾ ನಿಗ್ರಹ, ಅಭಯ, ಸರ್ವಧರ್ಮ ಸಮನ್ವಯ, ಸ್ವದೇಶಿ ಮತ್ತು ಅಸ್ಪೃಶ್ಯತಾ ನಿವಾರಣೆ ಈ ಎಲ್ಲ ನಿಯಮಗಳನ್ನೂ ತಪ್ಪದೆ ಆಚರಿಸುವವನು ಮಾತ್ರ ಬ್ರಹ್ಮಚಾರಿ. ಬ್ರಹ್ಮಚರ್ಯದ ಗುರಿ ಯಾವುದು?' ಪರಮಾತ್ಮರಾದ ಅಥವಾ ಬ್ರಹ್ಮಾಪ್ಯ ಬ್ರಹ್ಮಚರ್ಯ ಪಾಲನೆಗೆ ನೇರವಾದ ದಾರಿ ಪರಮಾತ್ಮಸ್ಮರಣೆ, ರಾಮನಾಮ. ಇಂಥ ಆದರ್ಶ ಬ್ರಹ್ಮಚರ್ಯ, ಸ್ಥಿತಪ್ರಜ್ಞರಿಗೆ ಮಾತ್ರ ಸಾಧ್ಯವೆಂದು ಉಳಿದವರು ಇಂದ್ರಿಯಗಳ ಸ್ವಚ್ಛಾವರ್ತನೆಗೆ ಬಲಿಯಾಗಬಾರದು. ಸಂಯಮ ಎಲ್ಲರಿಗೂ ಆವಶ್ಯಕ. ಗೃಹಸ್ಥರಾದ ಸ್ತ್ರೀಪರುಷರು ಸಹ ಸಂತಾನಾಪೇಕ್ಷ ತೀರಿದ ಅನಂತರ ಬ್ರಹ್ಮಚರ್ಯವನ್ನು ಅನುಸರಿಸುವುದರಿಂದ ಅವರ ಬಾಳಿನಲ್ಲಿ ಹೆಚ್ಚು ಕಾಂತಿಯೂ ಸುಖವೂ ದೇಹದಲ್ಲಿ ಬಲವೃದ್ಧಿಯೂ ಉಂಟಾಗುವುದಲ್ಲದೆ, ದಂಪತಿಗಳಾಗದೇ ಇಂದ್ರಿಯ ಲಂಪಟತನಕ್ಕಾಗಿ ಎಂಬ ತಪ್ಪು ಭಾವ ಮರೆಯಾಗಿ ಪರಸ್ಪರರಲ್ಲಿರುವ ಗುಟೌನ್ನತ್ಯವನ್ನರಿತು ಸೇವಾಕಾರ್ಯದಲ್ಲಿ ಒಬ್ಬರಿಗೊಬ್ಬರು ಮಿತ್ರರಾಗಿ ಪರಸ್ಪರ ಆತ್ರೋದ್ಧಾರಕ್ಕೆ ತೊಡಗಲು ಸಹಾಯಕವಾಗುವುದು. ಸ್ವತಃಗಾಂಧೀಜಿಯೇ ತಮ್ಮ ಮೂವತ್ತೈದನೆಯ ವಯಸ್ಸಿನಿಂದಲೇ ಕಸ್ತೂರ ಬಾ ಅವರೊಂದಿಗೆ ದೈಹಿಕ ಸಂಪರ್ಕವನ್ನು ತೊರೆದರಾದರೂ ಶ್ರೀರಾಮ ಸೀತೆಯರಂತೆ ಆದರ್ಶ ದಂಪತಿಗಳಾಗಿದ್ದರು. ಸಂತತಿನಿಯಂತ್ರಣದ ವಿಷಯದಲ್ಲಿ ಗಾಂಧೀಜಿ ಸ್ಪಷ್ಟವಾದ ಮತ್ತು ಖಚಿತವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜನನವನ್ನು ನಿಯಂತ್ರಿಸಬೇಕೆಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಪ್ರಾಚೀನಕಾಲದಿಂದಲೂ ಇದಕ್ಕಾಗಿ ಅನುಸರಿಸಿದ ಮಾರ್ಗ ಬ್ರಹ್ಮಚರ್ಯ ಅಥವಾ ಸಂಯಮ. ಸಂತತಿ ನಿಯಂತ್ರಕರು (ಸರ್ಕಾರವೇ ಆಗಲಿ, ಅದರ ಪ್ರಚಾರಕರೇ ಆಗಲಿ) ಕೃತಕ ಉಪಾಯಗಳನ್ನು ಹುಡುಕುವ ಬದಲು ಆತ್ಮನಿಗ್ರಹದ ಸಾಧನಗಳನ್ನು ಶೋಧಿಸಿದರೆ ಮಾನವ ಕುಲವೇ ಅವರಿಗೆ ಋಣಿಯಾಗಿರುವುದು. ಸ್ತ್ರೀಪುರುಷ ಸಂಯೋಗ ಬರಿ ಭೋಗಕ್ಕಾಗಿರದೆ ಸಂತತಿ ಜನನಕ್ಕಾಗಿದೆ. ಸಂತತಿಜನನದ ಇಚ್ಛೆಯಿಲ್ಲದೆ ಮಾಡಿದ ಸ್ತ್ರೀಸಂಭೋಗ ಮಹಾಪರಾಧ. ಕೃತಕ ಉಪಾಲರುಗಳಿಂದ ದುರಾಜುರಕ್ಕೆ ಉತ್ತೇಜನ ದೊರೆಯುತ್ತದೆ. ಅಲ್ಲದೆ ಅಂಥ ಉಪಾಯಗಳ ಅಂಗೀಕಾರದಿಂದ ನಪುಂಸಕತ್ವವೂ ಸ್ನಾಯು ದೌರ್ಬಲ್ಯವೂ ಹುಚ್ಚ ಉಂಟಾಗುತ್ತದೆ. ಕೃತಕ ಉಪಾdaಗಳ ನಮ್ಮ ಂರಸ್ಕರಿಸುವ ಜನರು, ಅವ ಅಪಾಯಕರಚಟುವಟಿಕೆಯನ್ನು ತಡೆಹಿಡಿದು, ವಿವಾಹಿತರಿಗೂ ಅವಿವಾಹಿತರಿಗೂ ಬ್ರಹ್ಮಚರ್ಯೆಯಿಂದಾಗುವ ಹಿತವನ್ನು ಬಿಂಬಿಸಬೇಕು. ಸಂತತಿ ನಿಯಮನಕ್ಕೆ ಇದೊಂದೇ ನೇರವಾದ ಹಾಗೂ ಉದಾತ್ತವಾದ ಉಪಾಯ. ಪ್ರಕೃತಿಯ ನಿಯಮ ಕಠೋರ. ತಾನು ಎಸಗಿದ ಕರ್ಮಗಳ ಫಲವನ್ನು ತಪ್ಪಿಸಿ ಕೊಳ್ಳಲೆತ್ನಿಸುವುದು ತಪ್ಪು ಹಾಗೂ ಅನೀತಿ, ಯಾವ ಸಮಾಜ, ಆಗಲೇ ಅನೇಕ ಕಾರಣಗಳಿಂದ ಸತ್ತ್ವಹೀನವಾಗಿದೆಯೋ ಅದು ಕೃತಕ ಸಾಧನಗಳಿಂದ ಇನ್ನೂ ಸತ್ತ್ವಹೀನವಾಗುತ್ತದೆ. ಕೃತಕ ಸಾಧನಗಳಿಂದ ಸ್ತ್ರೀಯನ್ನು ಪುರುಷ ಮತ್ತಷ್ಟು ತನ್ನ ಭೋಗಪಾಲನೆಯ ಸಾಮಗ್ರಿ ಮಾಡಿಕೊಂಡು ಅಧೋಗತಿಗಿಳಿಸುತ್ತಾನೆ. ಪುರುಷ ನಿಜವಾಗಿಯೂ ಸ್ತ್ರೀಗೆ ಒಳ್ಳೆಯದನ್ನು ಮಾಡಲು ಬಯಸುವುದಾದರೆ ಅವನು ತನ್ನ ಮೇಲೆ ನಿಗ್ರಹವನ್ನು ಹಾಕಿಕೊಳ್ಳಲಿ. ಅತಿಸಂತಾನ ಪಾಪಕರ. ಆದರೆ ತಮ್ಮ ಕರ್ಮದ ಪರಿಣಾಮವನ್ನು ತಪ್ಪಿಸಿಕೊಳ್ಳಲೆತ್ನಿಸುವುದು ಇನ್ನೂ ಹೆಚ್ಚು ವರ. ಇದರಿಂದ ಪಾಪಕರ. ಮಾನವನ ಮಾನವತ್ವವೇ ಹೋಗುತ್ತದೆ. ಜನನನಿಯಂತ್ರಣ ಪ್ರತಿಪಾದಕರು ಕೃತಕ ಸಾಧನಗಳ ಮೂಲಕ ಮಾನವನ ಸರ್ವಕಾಲವೂ ಇಂದ್ರಿಯಲಂಪಟನಾಗಲು ಸೌಕರ್ಯವನ್ನು ಒದಗಿಸುತ್ತಿದ್ದಾರೆ ಹೊರತು ಒಂದು ಸಲವಾದರೂ ಸಂಯಮದ ಆದರ್ಶವನ್ನು ಜನರ ಮುಂದೆ ಇಡುವುದು<noinclude></noinclude> sal8tb8pc5502hoqz7b1v3g3vubecgu ಪುಟ:Mysore-University-Encyclopaedia-Vol-6-Part-4.pdf/೩೧ 104 118274 313726 2026-04-30T15:07:14Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹ... 313726 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಗಾಂಧೀಜಿಯವರ ಅಭಿಪ್ರಾಯ ಅಹಿಂಸಾಚರಣೆಯ ಹೊಣೆಗಾರಿಕೆ ಮಿಕ್ಕೆಲ್ಲ ರಾಷ್ಟ್ರಗಳಿಗಿಂತಲೂ ಭಾರತಕ್ಕೆ ಹೆಚ್ಚು - ಎಂದು. ಅನೇಕ ಶತಮಾನಗಳ ದಾರ್ಶನಿಕ ಪರಂಪರೆಯನ್ನು ಹೊಂದಿರುವ ಭಾರತ ಅಹಿಂಸ0ತರಣೆಯಲ್ಲಿ ವಿದಕ್ಕೆ ರುಗಳಿಗಿಂತಲೂ ಮುಂದೆ ಹೋಗಿ ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡುವಂತಾಗಬೇಕು. - ಗಾಂಧೀಜಿಯವರ ಈ ನಂಬಿಕೆಗೆ ಪುಷ್ಟಿ ದೊರೆಯುವಂಥ ಕೆಲವು ನಿದರ್ಶನಗಳು ಇತ್ತೀಚಿನ ಕಾಲದಲ್ಲಿ ನಡೆಯುತ್ತಿರುವುದು ಒಂದು ಆಶಾದಾಯಕ ಚಿಹ್ನೆ, ಅಮೆರಿಕದ ನೀಗೋ ಜನ ವರ್ಣ ವೈಷಮ್ಯಕ್ಕೆ ಸಿಲುಕಿ ತೊಳಲಾಡುತ್ತಿದ್ದಾಗ ಗಾಂಧೀಜಿಯವರ ಅಹಿಂಸಾತತ್ತ್ವದಿಂದ ಪ್ರೇರಿತನಾದ ಮಾರ್ಟಿನ್ ಲೋಥರ್ ಕಿಂಗ್ ದ್ವೇಷರಹಿತ ಹೋರಾಟದಿಂದ ಬಿಳಿ ಜನರ ಮನಸ್ಸನ್ನೂ ಮಾರ್ಪಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ನಿದರ್ಶನ ಇನ್ನೂ ಅಚ್ಚ ಹಸುರಾಗಿದೆ. 20ನೆಯ ಶತಮಾನದಲ್ಲಿ ಬಹು ವಿಚಾರಪರ ದಾರ್ಶನಿಕನೆನಿಸಿದ ಬರ್‌ಟ್ರೆಂಡ್ ರಸಲ್ ಯುದ್ಧ ದಾಹದಿಂದ ಉನ್ಮತ್ತರಾಗಿ, ವಿನಾಶಕಾರಕವಾದ ಅಣ್ವಸ್ತ್ರಗಳನ್ನು ಸೃಷ್ಟಿಸಿ, ಸರ್ವನಾಶಕ್ಕೆ ಉದ್ಯುಕ್ತರಾಗಿದ್ದ ಶಕ್ತ ರಾಷ್ಟ್ರಗಳ ಮನ ಒಲಿಸಲು ಬಳಸಿದ ಅಸ್ತ್ರದ ಸ್ವರೂಪವಾದರೂ ಏನು? ಶಾಂತಿಪ್ರಿಯರಾದ ಜನರನ್ನೆಲ್ಲ ತಮ್ಮ ಹಿಂದೆ ಸಾಲೂಡಿಸಿ ಲಂಡನ್ ನಗರದ ಬೀದಿಗಳಲ್ಲಿ ಕಿಲೋಮೀಟರ್ ಗಟ್ಟಳೆ, ಮಳೆ ಚಳಿಯನ್ನು ಲೆಕ್ಕಿಸದೆ, ಪಾದಯಾತ್ರೆ ನಡೆಸಿ ವಿಶ್ವದ ಜನತೆಯ ಅಭಿಪ್ರಾಯವನ್ನೆಲ್ಲ ಶಾಂತಿಯ ಸಂದೇಶದತ್ತ ವಾಲುವಂತೆ ಮಾಡಿದ ರಸಲ್ಲನ ಈ ಮಾರ್ಗ ಗಾಂಧೀಜಿಯವರ ದಂಡಿಯಾತ್ರೆಯ ಪುನಃ ಸ್ಮರಣೆಯಂತಿದೆ. ಹಾಗೆ ನೋಡುವುದಾದರೆ ಮಾನವ ಅನಾದಿಕಾಲದಿಂದ ಹಿಂಸಾಮಾರ್ಗವನ್ನು ತುಳಿದು ಅದರಲ್ಲಿ ನೂರಾರು ಪ್ರಯೋಗಗಳನ್ನು ಮಾಡಿ ಅದರಿಂದ ಈಗ ಬೇಸತ್ತಿದ್ದಾನೆ. ಅದು ಈಗ ಗತಕಾಲದ ಪಳೆಯುಳಿಕೆಯಂತಿದೆ. ಆದ್ದರಿಂದಲೇ ಈಗ ಅವನು ಅಹಿಂಸೆಯ ಅರುಣೋದಯದತ್ತ ಆಶಾವಾದಿಯಾಗಿ ಕರೆಯುತ್ತಿದ್ದಾನೆ. (ಎ.ಎಲ್.ಎಸ್.) ಗಾಂಧೀಯವರ ಅನಾಸಕ್ತಿಯೋಗ: ಗಾಂಧೀಯವರ ಜೀವನದರ್ಶನವನ್ನು ಒಂದು ಮಾತಿನಲ್ಲಿ ಹೇಳಬೇಕೆಂದರೆ ಅದನ್ನು ಅನಾಸಕ್ತಿಯೋಗ ಎಂದೇ ಕರೆಯಬಹುದಾದರೂ ಈ ಮಾತನ್ನು ಅವರು ಒಂದು ನಿರ್ದಿಷ್ಟವಾದ ಅರ್ಥದಲ್ಲಿ ಬಳಸಿದ್ದಾರೆ. ಭಗವದ್ಗೀತೆ ಯಲ್ಲಿ ತಾವು ಕಂಡ ತಾತ್ವಿಕ ಸ್ವರೂಪವೇನೆಂಬುದನ್ನು ವಿವರಿಸುವಾಗ ಅನಾಸಕ್ತಿಯೋಗ ಎಂಬ ಮಾತನ್ನು ಅವರು ವಿಶಿಷ್ಟವಾಗಿ ಬಳಸಿದ್ದಾರೆ. ತಮ್ಮ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ತಮ್ಮ ನಡೆ ನುಡಿಯ ಕೈಪಿಡಿಯಂತಿದ್ದು ತಮಗೆ ಮಾರ್ಗದರ್ಶನವಿತ್ತ ಭಗವದ್ಗೀತೆಯ ವಿಚಾರದಲ್ಲಿ ಗಾಂಧೀಯವರಿಗೆ ಅಪಾರ ಗೌರವ, ಅದರ ವಿಚಾರದಲ್ಲಿ ತಮಗಿದ್ದ ಭಕ್ತಿಗೌರವಗಳನ್ನು ವಿವರಿಸಲು ಅತ್ಯಂತ ಗಂಭೀರ ವಾದ ಹಾಗೂ ಮನಮುಟ್ಟುವಂಥ ರೂಪಗಳನ್ನವರು ಬಳುಸುತ್ತಾರೆ, ತಮ್ಮ ಬಡ ಶರೀರಕ್ಕೆ ಜನ್ಮವಿತ್ತು ಸಲಹಿದ ತಾಯಿ ಹೇಗೋ ಹಾಗೆಯೇ ತಮ್ಮ ಆಂತರಿಕ ವ್ಯಕ್ತಿತ್ವಕ್ಕೆ ಪೋಷಣೆಯಿತ್ತು, ಅವರ ಧಾರ್ಮಿಕ ಶ್ರದ್ಧೆಗೆ ನೀರೆರೆದು ಬೆಳೆಸಿದ ಭಗವದ್ಗೀತೆ ಅವರಿಗೆ ಜೀವಂತ ಮಾತೆ. ಆ ಕಾರಣದಿಂದ ಅವರು ಗೀತೆಯನ್ನು ಗೀತಾಮಾತೆ ಎಂದು ಸಂಭೋಧಿಸಿದರು. ಪ್ರಯೋಗಾತ್ಮಕವಾಗಿ ಬಾಳಿದ ತಮ್ಮ ದೈನಂದಿನ ಬದುಕಿನಲ್ಲಿ ತಮಗೊದಗಿದ ಧಾರ್ಮಿಕ ಸಮಸ್ಯೆಗಳಿಗೆಲ್ಲಾ ಗೀತೆಯಲ್ಲಿ ತಪ್ಪದೇ ಪರಿಹಾರ ದೊರೆತದ್ದರಿಂದ ಅದು ಅವರ ಭಾಗದ ಕಾಮಧೇನು. ಅಷ್ಟೇ ಏಕೆ, ಅದು ಅವರ ಧಾರ್ಮಿಕ ಸಮಸ್ಯೆಗಳ ಅರ್ಥಕೋಶ. ಆತ್ಮದರ್ಶನಕ್ಕೆ ಭಗವದ್ಗೀತೆಯಲ್ಲಿ ಅದ್ವಿತೀಯ ಮಾರ್ಗ ಒಂದಿನ ಎಂಬುದನ್ನು ಅವರು ಚೆನ್ನಾಗಿ ಗ್ರಹಿಸಿದ್ದರೆಂಬುದಕ್ಕೆ ಈ ಮಾತುಗಳೇ ಸಾಕ್ಷಿ. ವೈಜ್ಞಾನಿಕ ಯುಗದ ಶಿಶುವಾದ ಯುವಕ ಗಾಂಧಿ ಇಂಗ್ಲೆಂಡಿನಲ್ಲಿ ವಿದ್ಯಾರ್ಥಿ ಯಾಗಿದ್ದಾಗ ಥಿಯಾಸಫಿಸ್ಟ್ ಸೋದರರಿಬ್ಬರಿಂದಾಗಿ ಮೊಟ್ಟಮೊದಲಿಗೆ ಭಗವದ್ಗೀತೆ ಯನ್ನು ಓದಿ ಅದರಿಂದ ಸ್ವಲ್ಪಮಟ್ಟಿಗೆ ಪ್ರಭಾವಿತರಾದರು. ದಿನಕಳೆದಂತೆಲ್ಲ ಅವರಿಗೆ ಗೀತೆಯ ಆಕರ್ಷಣೆ ಹೆಚ್ಚುತ್ತ ಬಂದು ಕೊನೆಗೆ ತತ್ತ್ವಜ್ಞಾನಕ್ಕೆ ಅದೇ ಸರ್ವೋತ್ತಮ ಗ್ರಂಥ ಎಂದೆನ್ನುವಂತಾಯಿತು. ಈ ರೀತಿಯ ವಿಶಿಷ್ಟವಾದ ಅನುಭವಕ್ಕೆ ಅವರಿಗೆ ಸಭಾವಜನ್ಯವಾಗಿ ಬಂದಿದ್ದ ಧಾರ್ಮಿಕ ಕೃಷಿಯೇ ಬಹುಮಟ್ಟಿಗೆ ಕಾರಣವೆನ್ನಬಹುದು. ಗೀತೆಯ ಸಾರಸರ್ವಸ್ವವನ್ನೂ ತಿಳಿಯಬೇಕೆಂಬ ದಾಹ ಹೆಚ್ಚುತ್ತ ಬಂದಂತೆ, ಅದರ ವಿಚಾರದಲ್ಲಿ ಸಂಪ್ರದಾಯಬದ್ಧವಾದ ಭಾಷ್ಯಗಳೇ ಅಲ್ಲದೆ ಟಿಳಕರಂಥ ಪ್ರಾಜ್ಞರ ಪಾಂಡಿತ್ಯಪೂರ್ಣ ವ್ಯಾಖ್ಯೆಗಳನ್ನು ಓದು ನೋಡಿದರು. ಭಗವದ್ಗೀತೆಯನ್ನು ಪಂಡಿತರ ಭಾಷ್ಯಗಳೊಂದಿಗೆ ಓದಿದಾಗ ಗಾಂಧಿಗೆ ಅಷ್ಟೊಂದು ತೃಪ್ತಿ ದೊರೆತಂತೆ ಕಾಣಲಿಲ್ಲ. ಆದ್ದರಿಂದ ಪಾಂಡಿತ್ಯದ ಭಾರವನ್ನು ತೊರೆದು ಕೇವಲ ಉಪಾಸಕನಾಗಿ ಅತ್ಯಂತ ನಮ್ರತೆಯಿಂದ ಗೀತೆಯನ್ನು ಮೊರೆಹೊಕ್ಕಾಗ ಅದರಷ್ಟು ಸುಲಭಸಾಧ್ಯವಾದ ಧಾರ್ಮಿಕ ಗ್ರಂಥ ಮತ್ತೊಂದಿಲ್ಲ ಎಂಬುದು ಅವರಿಗೆ ಅರಿವಾಯಿತು. ಸ್ಕೂಲವಾಗಿ ನೋಡಿದರೆ, ಯುದ್ಧದಿಂದ ವಿಮುಖನಾದ ಕ್ಷತ್ರಿಯ ಶ್ರೇಷ್ಠನಾದ ಅರ್ಜುನನನ್ನು ಯುದ್ಧೋನ್ಮುಖವಾಗಿ ಮಾಡಲು ಭಗವಾನ್ ಶ್ರೀಕೃಷ್ಣ ಕೊಟ್ಟ ಸಂದೇಶವೇ ಭಗವದ್ಗೀತೆ ಕರ್ತವ್ಯ ನಿಮರವಾಗಿದ್ದ ನೀರನಲ್ಲಿ ಕರ್ತವ್ಯದ ಸ್ಮರಣೆಯನ್ನು ಮೂಡಿ ೧೮೯ ಅವನನ್ನು ಕಾರ್ಯಪ್ರವೃತ್ತನನ್ನಾಗಿ ಮಾಡಲು, ಭಗವಂತ ಒಟ್ಟು ಸೃಷ್ಟಿಯ ರಹಸ್ಯ ಮತ್ತು ಉದ್ದೇಶ, ಅದರಲ್ಲಿ ಪ್ರಜ್ಞಾಶೀಲನಾದ ಮಾನವನ ಪಾತ್ರ, ಧರ್ಮಾಧರ್ಮಗಳ ನೈಜಸ್ವರೂಪವೇ ಮುಂತಾದ ಉಪನಿಷತ್ತಿನ ಸಾರಸರ್ವಸ್ವವಾದ ದಶಕ ತತ್ತ್ವಗಳನ್ನೆಲ್ಲ ದಾರ್ಶನಿಕ ಪ್ರಾಸಂಗಿಕವಾಗಿ ವಿವರಿಸುತ್ತಾನೆ. ಗೀತಾಚಾರ್ಯನ ಈ ವಿವರಣೆಯಲ್ಲಿ ಭಕ್ತಿ, ಕರ್ಮ, ಜ್ಞಾನ ಹಾಗೂ ಅಭ್ಯಾಸಯೋಗಗಳು ಹಾಸುಹೊಕ್ಕಾಗಿ ಬೆಳೆದು ಬರುತ್ತವೆ. ಅರ್ಜುನನಲ್ಲಿ ಕರ್ತವ್ಯಸ್ಮರಣೆಯನ್ನುಂಟುಮಾಡುವುದೇ ಗೀತೆಯ ಪರಮ ಧೈಯವಾದ್ದರಿಂದ ಇದು ಕರ್ಮಯೋಗದ ಒಂದು ವ್ಯಾಖ್ಯಾನ ಎಂದು ಟಿಳಕ ಮುಂತಾದವರು ಮಾಡಿದ ಸಿದ್ಧಾಂತವನ್ನು ಗಾಂಧಿ ಗೌರವದಿಂದಲೇ ಓದಿ ತಿಳಿದುಕೊಂಡರು. ಆದರೆ ತಾವು ತಮ್ಮ ಜೀವನಪರ್ಯಂತ ಸಾಧಿಸುತ್ತ ಬಂದ ಅಹಿಂಸೆಯ ಸಂದೇಶವನ್ನು ಭಗವದ್ಗೀತೆಯಲ್ಲಿ ಕಂಡದ್ದು ಅವರ ಒಂದು ವೈಶಿಷ್ಟ್ಯ. ತಮ್ಮ ಈ ಅನುಭವವನ್ನು ವಿವರಿಸಲು ಅಲ್ಲೊಂದು ಇಲ್ಲೊಂದು ಗೀತಾ ಶ್ಲೋಕಗಳನ್ನು ಅವರು ಉದಾಹರಿಸುತ್ತಿದ್ದುದುಂಟು. ಇದನ್ನು ಕಂಡ ಇವರ ಮಿತ್ರರು, ಅದರಲ್ಲಿಯೂ ಮುಖ್ಯವಾಗಿ ಅವರ ಆತ್ಮಕಥನವನ್ನು ಬರೆಯಲು ಪ್ರೇರೇಪಿಸಿದ ಸ್ವಾಮಿ ಆನಂದರು ಗಾಂಧೀಜಿ ತಾವು ಕಂಡ ರೀತಿಯಲ್ಲಿ ಇಡೀ ಭಗವದ್ಗೀತೆಯನ್ನು ಏಕೆ ವಿವರಿಸಬಾರದು ಎಂಬ ಸೂಚನೆಯನ್ನು ಕೊಟ್ಟರು. ಅದರ ಫಲವಾಗಿ ಗಾಂಧೀಜಿ ಭಗವದ್ಗೀತೆಗೆ ಅತ್ಯಂತ ಸುಲಭವಾದ ರೀತಿಯಲ್ಲಿ, ಗುಜರಾತಿಭಾಷೆಯಲ್ಲಿ ಅರ್ಥವಿವರಣೆ ಬರೆದರು. ಗೀತೆಗೆ ಈ ರೀತಿ ವಿವರಣೆ ಬರೆಯಲು ತಮಗೆ ಪಾಂಡಿತ್ಯದ ಅರ್ಹತೆ ಏನೂ ಇಲ್ಲವೆಂಬುದನ್ನು ಚೆನ್ನಾಗಿ ಮನಗಂಡಿದ್ದ ಅವರು, ಗೀತೆಯ ಮಾರ್ಗದರ್ಶನದಲ್ಲಿ ತಾವು ಬದುಕಿದ ನಲವತ್ತುವರ್ಷಗಳ ಪ್ರಯೋಗಾತ್ಮಕ ಜೀವನದ ಅನುಭವದ ಹಿನ್ನೆಲೆಯಲ್ಲಿ ಈ ಪ್ರಯತ್ನ ಮಾಡಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ. ಮಹಾಭಾರತವನ್ನು ಶ್ರದ್ಧೆಯಿಂದ ಓದಿ, ಮಹಾಭಾರತದ ಕರ್ತೃ ಭೌತಿಕ ಯುದ್ಧದ ನಿರರ್ಥಕತೆಯನ್ನು ಸಿದ್ಧಾಂತಪಡಿಸುವಲ್ಲಿ ಪೂರ್ಣ ಯಶಸ್ವಿಯಾಗಿದ್ದಾನೆಂಬುದನ್ನು ಗಾಂಧೀಜಿ ಮನಗಂಡರು. ಮಹಾಭಾರತದ ಕೊನೆಯಲ್ಲಿ ವ್ಯಾಸರು ಗೆದ್ದವರನ್ನು ಅಳಿಸಿ ಅದಕ್ಕಾಗಿ ಅವರು ಪಶ್ಚಾತ್ತಾಪ ಪಡುವಂತೆ ಮಾಡಿದ್ದಾರೆ. ಸೋತು ಸತ್ತವರಿಗಿಂತಲೂ ಗೆದ್ದು ಉಳಿದವರೇನು ಹೆಚ್ಚು ಸುಖಪಟ್ಟಂತೆ ಕಾಣುವುದಿಲ್ಲ. ಅಂದ ಮೇಲೆ ಮಹಾಭಾರತಕ್ಕೆ ಮಕುಟಪ್ರಾಯವಾದ ಭಗವದ್ಗೀತೆಯಲ್ಲಿ, ದಾರ್ಶನಿಕ ಕವಿ ವ್ಯಾಸರು, ಅರ್ಜುನನನ್ನು ಇಂಥ ನಿರರ್ಥಕವಾದ ಭೌತಿಕ ಯುದ್ಧಕ್ಕೆ ಧರ್ಮದ ಹೆಸರಿನಲ್ಲಿ ಪ್ರಚೋದಿಸಿದರೆಂಬುದು ಮೂಲ ಗ್ರಂಥದ ಧ್ವನಿ ನಿರೂಪಣೆಗೆ ಸರಿ ಹೊಂದುವಂತೆ ಗಾಂಧೀಜಿಗೆ ಕಾಣಲಿಲ್ಲ. ಆದ್ದರಿಂದ ಗೀತೆಯ ಮೊದಲ ಅಧ್ಯಾಯದಲ್ಲಿ ಬರುವ ಕುರುಕ್ಷೇತ್ರದ ರಣರಂಗ ಕವಿಯ ಒಂದು ಉಪಮೆ ಮಾತ್ರವಾಗಿ ಗಾಂಧೀಜಿಗೆ ಕಂಡಿತು. ಅಷ್ಟೇ ಅಲ್ಲ ರಣರಂಗದಲ್ಲಿ ಕಾದಲು ನಿಂತ ಇಕ್ಕೆಲದ ಸೇನೆಗಳೂ ಸಾಂಕೇತಿಕ ವೆಂದೇ ಅವರು ಗ್ರಹಿಸಿದರು. ಗೀತೆಯಲ್ಲಿ ಎಲ್ಲೆಲ್ಲಿ ಸಂಹಾರದ ಪ್ರಸ್ತಾಪ ಬರುತ್ತದೋ ಅಲ್ಲೆಲ್ಲ ಬೇರೆ ಅರ್ಥವಿರಬೇಕೆಂಬ ಮನವರಿಕೆ ಅವರಿಗಾಯಿತು. ಪ್ರತಿ ಮಾನವನ ಹೃದಯದಲ್ಲಿಯೂ ಸದಾ ಒಳ್ಳಿತು ಕೆಟ್ಟದು, ಯುಕ್ತ ಅಯುಕ್ತ, ಧರ್ಮ ಅಧರ್ಮಗಳ ನಡುವೆ ಹೋರಾಟ ನಡೆಯುತ್ತಲೇ ಇರುತ್ತದೆ. ಈ ಹೋರಾಟದಲ್ಲಿ ಕೊನೆಗಂತೂ ಧರ್ಮಕ್ಕೆ ಜಯ ಖಂಡಿತ. ಈ ಸಂದೇಶವನ್ನು ಸಾರುವುದೇ ಗೀತೆಯ ಉದ್ದೇಶ. ಇದಕ್ಕಾಗಿ ಕುರುಕ್ಷೇತ್ರದಂಥ ಒಂದು ರೂಪಕವನ್ನು ಬಳಸಿಕೊಂಡು ಬಹು ಮಾರ್ಮಿಕ ವಾಗಿ ಈ ಉದ್ದೇಶವನ್ನು ವ್ಯಾಸರು ಸಾಧಿಸಿದ್ದಾರೆಂಬುದು ಗಾಂಧೀಜಿ ಮತ ಈ ಹಿನ್ನೆಲೆಯಲ್ಲಿ ನೋಡಿದಾಗ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಕರ್ತವ್ಯ ಪಯ ಸ್ವರೂಪವೇ ಬೇರೆಯಾಗಿ ಕುತ್ತದೆ. ಈ ಬೋಧನೆಯಲ್ಲಿ ಗಾಂಧೀಜಿಯವರಿಗೆ ಪ್ರಜ್ಞೆಯ ಅಹಿಂಸೆಯೇ ಮೂರ್ತಿವೆತ್ತಂತಿದೆ. ಇದನ್ನು ತಿಳಿಯಬೇಕಾದರೆ ಶಸ್ತ್ರ ಸಂನ್ಯಾಸ ಮಾಡಿನಿಂತ ಅರ್ಜುನನ ಮಾನಸಿಕ ಸ್ಥಿತಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಹುಟ್ಟುವೀರನಾದ ಅರ್ಜುನ ಯುದ್ಧಕ್ಕೆ ಹೊಸಬನಲ್ಲ; ಮಾನವರ ಮೇಲೆ ಏಕೆ, ಪರಮೇಶ್ವರನೊಂದಿಗೆ ಕಾದಿ ಪಾಶುಪತಾಸ್ತ್ರವನ್ನು ಪಡೆದ ಕಡುಗಲಿ, ಅಂದರೆ ಹಿಂಸೆಗೆ ಹೆದರುವ ಸ್ವಭಾವ ಇವನದಲ್ಲ. ಅಹಿಂಸೆ ಇವನ ಜಾಯಮಾನದಲ್ಲಿ ಈವರೆಗೂ ಕಂಡುಬಂದಿಲ್ಲ. ಕುರುಕ್ಷೇತ್ರದ ರಣರಂಗದಲ್ಲಿ ತನ್ನೆದುರಿಗೆ ಹೋರಾಡಲು ನಿಂತ ಕೌರವಸೇನೆಯಲ್ಲಿ ತನ್ನ ಗುರುಹಿರಿಯರಾದ ದ್ರೋಣ, ಭೀಷ್ಮ ಮುಂತಾದವರನ್ನು ಕಂಡು ಇವನು ಶಸ್ತ್ರಸಂನ್ಯಾಸದ ಮಾತನ್ನಾಡುತ್ತಾನೆ. ಇವನು ಕೇವಲ ತನ್ನ ಬಂಧು ಬಾಂಧವರನ್ನು ಕೊಲ್ಲಲು ಹಿಂದೆಗೆಯುತ್ತಾನೆಯೇ ಹೊರತು ಹಿಂಸೆಗೆ ಮನ ಒಗ್ಗದೆ ಯುದ್ಧದಿಂದ ವಿಮುಖನಾಗುತ್ತಿಲ್ಲ. ಆದ್ದರಿಂದ ಅರ್ಜುನನಲ್ಲಿ ಕಾಣುವ ವಿಷಾದ ಅಹಿಂಸೆಯಿಂದ ಅಥವಾ ವಿರಾಗದಿಂದ ಮೂಡಿಬಂದ ವಿಷಾದವಲ್ಲ. ಅದು ಒಂದು ರೀತಿಯ ವ್ಯಾಮೋಹದಿಂದ ಮೂಡಿಬಂದಿದೆ. ಇಂಥ ಹೃದಯದೌರ್ಬಲ್ಯದವನಿಗೆ ಅಹಿಂಸೆ ಸಾಧ್ಯವಿಲ್ಲ. ಅರ್ಜುನನಲ್ಲಿ ಕಂಡ ಈ ಕ್ಷಿಪ್ರವೈರಾಗ್ಯ ಗಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಓಡುವ ರೈಲಿನಲ್ಲಿ ಕುಳಿತವನು ಪ್ರವಾಸಕ್ಕೆ ಬೇಸತ್ತು<noinclude></noinclude> dhewlq0vbcshxt2gof1x5ssgxi2exy9 ಪುಟ:Mysore-University-Encyclopaedia-Vol-6-Part-4.pdf/೧೯ 104 118275 313727 2026-04-30T15:07:14Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಆವಶ್ಯಕವೆಂಬುದನ್ನು ಪರಿಗಣಿಸಿಲ್ಲ. ಕೃತಕೋಪಾಯಗಳಿಗೆ ಅನೇಕ ಕೋಟಿ ರೂಪಾಯಿಗಳನ್ನು ವೆಚ್ಚಮಾಡುವಂತೆ ಸಂಯಮ ಸಂತಾನ ನಿಯಂತ್ರಣಕ್ಕೂ ಸ್ತ್ರೀ ಪುರುಷರು ಯಾವಾಗಲೂ ಭೋಗಲಾಲಸರೂ ಕಾಮು... 313727 proofread-page text/x-wiki <noinclude><pagequality level="1" user="Pragathi. BH" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಆವಶ್ಯಕವೆಂಬುದನ್ನು ಪರಿಗಣಿಸಿಲ್ಲ. ಕೃತಕೋಪಾಯಗಳಿಗೆ ಅನೇಕ ಕೋಟಿ ರೂಪಾಯಿಗಳನ್ನು ವೆಚ್ಚಮಾಡುವಂತೆ ಸಂಯಮ ಸಂತಾನ ನಿಯಂತ್ರಣಕ್ಕೂ ಸ್ತ್ರೀ ಪುರುಷರು ಯಾವಾಗಲೂ ಭೋಗಲಾಲಸರೂ ಕಾಮುಕರೂ ಆದ ಪಶುಗಳಾಗಿರ ಬೇಕೆಂದು ನಿರ್ಣಯಿಸುವುದು ಸಮಂಜಸವಾಗಲಾರದು. ನಮ್ಮ ವಿಜ್ಞಾನ ಇಷ್ಟೊಂದು ಬೆಳೆದಿದ್ದರೂ ಮನುಷ್ಯದೇಹದ ರಹಸ್ಯದ ವಿಷಯ ನಮಗೆ ತಿಳಿದಿರುವುದು ಬಲು ಕಡಿಮೆ. ಅದರ ಮೇಲೆ ಈ ಬಗೆಯ ಕೃತಕ ಆಘಾತಗಳಿಂದ, ಮುಂದಲ ಜನಾಂಗದ ಮೇಲೆ ಏನು ಪರಿಣಾಮವಾಗುವುದೋ ಎಂಬ ಶಂಕೆ ಅನಿವಾರ್ಯ. ಇವು ಸಮಾಜದ ಬಗ್ಗೆ ಗಾಂಧೀಜಿ ತಾಳಿದ್ದ ಕೆಲವು ಮೂಲಭೂತ ಅಭಿಪ್ರಾಯಗಳು. ಗಾಂಧೀ ಸಾಹಿತ್ಯ: ಗಾಂಧೀಜಿ ತಮ್ಮ ಜೀವನದಲ್ಲಿ ಸುಮಾರು ಆರು ದಶಕಗಳ ಕಾಲವನ್ನು (1880-1948) ಒಂದಲ್ಲ ಒಂದು ಬಗೆಯ ಲೋಕಹಿತಕಾರ್ಯಕ್ಕೆ ವಿನಿಯೋಗಿಸಿದರು. ಅಂಥ ಸಮಯಗಳಲ್ಲಿ ಅವರು ಆಡಿದ ಮಾತು, ಬರೆದ ಪತ್ರ ಮಾಡಿದ ಭಾಷಣ-ಇವೆಲ್ಲವನ್ನೂ ಒಟ್ಟಾಗಿ ಗಾಂಧೀ ಸಾಹಿತ್ಯವೆಂದು ಕರೆಯಬಹುದು. ಅವರ ಬರೆಹಗಳ ರಾಶಿ ಬೆರಗುಪಡಿಸುವಷ್ಟಿದ್ದರೂ ಅದಾವುದನ್ನೂ ಅವರು ಬರೆಯಬೇಕೆಂದೇ ಬರೆದವರಲ್ಲ. ಅವರು ನಿಜಕ್ಕೂ ಯಾವ ಒಂದು ತತ್ತ್ವಪಂಥ ವನ್ನಾಗಲೀ ಜೀವನದರ್ಶನವನ್ನಾಗಲೀ ಸ್ಥಾಪಿಸ ಹೊರಟವರೂ ಅಲ್ಲ. ಹಾಗೆ ಮಾಡಲು ಅವರಿಗೆ ಸಾಕಷ್ಟು ಕಾಲಾವಕಾಶವಾಗಲೀ ಮಾಡುವ ಮನೋಧರ್ಮವಾಗಲೀ ಇರಲಿಲ್ಲ. ಅವರಿಗೆ ಸತ್ಯ ಮತ್ತು ಅಹಿಂಸೆಯಲ್ಲಿ ಅಪಾರ ಶ್ರದ್ಧೆ ಇತ್ತಾಗಿ ಅವು ತೋರಿದ ಮಾರ್ಗದಲ್ಲಿ ಅವರು ನಡೆಯಲು ಯತ್ನಿಸಿದರು; ತಮ್ಮ ಸುತ್ತಣ ಜನತೆಯನ್ನೂ ನಡೆಯುವಂತೆ ಪ್ರೇರಿಸಿದರು. ಹೀಗೆ ಮಾಡುವಾಗ ತಮಗೆ ಸತ್ಯವೆಂದು ಕಂಡದ್ದನ್ನು ಹೇಳಿದರು. ಇದೇ ಗಾಂಧೀ ತತ್ತ್ವ, ಗಾಂಧೀ ಸಾಹಿತ್ಯ ಗಾಂಧೀಜಿ ಜೀವನದ ಎಲ್ಲ ಕ್ಷೇತ್ರಗಳನ್ನು ಹೊಕ್ಕು ನೋಡಿದ್ದಾರೆ. ರಾಜಕೀಯ ಸಾಮಾಜಿಕ, ಧಾರ್ಮಿಕ, ಸಾಂಸಾರಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಸ್ಯೆಗಳನ್ನವರು ಎದುರಿಸಿದ್ದಾರೆ. ಭಾಷೆ, ಸಾಹಿತ್ಯ ವಿದ್ಯಾಭ್ಯಾಸ, ವ್ಯವಸಾಯ, ಕೈಗಾರಿಕ, ಕಾಕು- ಈ ಎಲ್ಲ ಕ್ಷೇತ್ರಗಳಲ್ಲೂ ಅವರು ಸತ್ಯಾನ್ವೇಷಕರಾಗಿ ಪ್ರವೇಶಿಸಿದ್ದುಂಟು. ಕೊನೆಗೆ ವ್ಯಕ್ತಿಜೀವನದಲ್ಲಿ ಆಹಾರ, ಉಡುಪು, ನಡೆವಳಿಕೆ ಹೇಗಿರಬೇಕೆಂಬುದರ ಬಗೆಗೂ ಅವರು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ ಸಾಮಾಜಿಕವಾಗಿ ಶತಮಾನಗಳಿಂದ ಕಂಡು ಬರುತ್ತಿದ್ದ ಸಮಸ್ಯೆಗಳಿಗೆ ಸಮಂಜಸವಾದ ಉತ್ತರಗಳನ್ನು ಹುಡುಕಲು ಅವರು ಪ್ರಯತ್ನಿಸಿದ್ದಾರಾದರೂ ಅವರ ಅಭಿಪ್ರಾಯಗಳು ಯಾವ ಸಂಪ್ರದಾಯದ ಕಟ್ಟಿಗೂ ಒಳಗಾಗಿಲ್ಲ. ಅವರ ಮಾರ್ಗವೂ ಅಷ್ಟೆ. ಸಮಸ್ಯೆ ದೊಡ್ಡದಾಗಿರಲಿ, ಸಣ್ಣದಾಗಿರಲಿ, ಪರಿಣಾಮ ಕಾರಿಯೂ ನೂತನವೂ ಆಗಿರುತ್ತಿತ್ತು. ಹೊಸ ಪ್ರಯೋಗಗಳಿಂದ ಹೊಳೆಯುತ್ತಿದ್ದ ಸತ್ಯಾಂಶಗಳಿಗೆ ಅವರೆಂದು ಕಣ್ಣು ಮುತ್ತಿಕೊಂಡವರಲ್ಲ ತೋರಿಕೆಯ ಸಾಮಂಜಸ್ಯಕ್ಕೆ ಅವರೆಂದೂ ಬೆಲೆ ಕೊಟ್ಟವರಲ್ಲ. ಆದ್ದರಿಂದ, ಮೇಲೆ ಮೇಲೆ ನೋಡುವವರಿಗೆ ಅವರಲ್ಲಿ ಅಸಮಂಜಸತೆ ಕಾಣಬರಬಹುದು. ತಮ್ಮದು ತಪ್ಪು ದಾರಿ ಎಂದು ಕಂಡುಬಂದಾಗ ಅವರು ನಾಚದೆ ಸಾರ್ವಜನಿಕವಾಗಿ ಅದನ್ನು ಒಪ್ಪಿಕೊಂಡು ಬೇರೆ ಮಾರ್ಗವನ್ನು ಅನುಸರಿಸುತ್ತಿದ್ದರು. ಅದೇ, ತಮ್ಮ ಮಾರ್ಗಸರಿಯೆನಿಸಿದಾಗ ಎಂಥ ಒತ್ತಾಯಕ್ಕೂ ಅವರು ಮಣಿದು ತಮ್ಮ ದಾರಿಯನ್ನು ಬದಲಿಸುತ್ತಿರಲಿಲ್ಲ. ಇದರಿಂದಾಗಿ ಅವರ ಅನೇಕ ಧೋರಣೆಗಳು ಬಹುವೇಳೆ ಅವರ ಟೀಕಾಕಾರರನ್ನು ಬೆರಗುಗೊಳಿಸುತ್ತಿದ್ದುವು. ಆದ್ದರಿಂದ ಗಾಂಧಿಯವರ ಜೀವನದ ನಿಲುವ, ತತ್ತ್ವಗಳನ್ನು ಅರಿಯಲೂ ಅವೆಲ್ಲವನ್ನೂ ಸಮಗ್ರವಾಗಿ ನೋಡಬೇಕಾಗುತ್ತದೆ. ಆಂಶಿಕವಾದ ಯಾವ ಅಧ್ಯಯನವೂ ಅವರ ಬೃಹದ್ ಜೀವನ, ಸಾಧನೆಗಳಿಗೆ ಸರಿಯಾದ ತಾತ್ಪರ್ಯವನ್ನು ಸೂಚಿಸು ಗಾಂಧೀ ಸಾಹಿತ್ಯ ಪ್ರಕಟಣೆ : ಗಾಂಧೀಜಿ ಬರೆದ, ಆಡಿದ ಮಾತು ಅಪಾರ. ಅವು ಸತ್ಯದ ಜ್ಯೋತಿಯಲ್ಲಿ ಅಹಿಂಸೆಯ ಮೂಸೆಯಿಂದ ಉದ್ಭವಿಸಿ ಬಂದವು. ಅವು ಬದುಕಿನ ಅಂತರಾಳವನ್ನು ಸ್ಪರ್ಶಿಸಿ, ಜನಮಾನಸವನ್ನು ಮೀಟಿ ಎಬ್ಬುತ್ತಿದ್ದಂಥವು. ಐಹಿಕದ ಸಮಸ್ತ ವಿಷಯಗಳನ್ನು ಒಳಗೊಂಡು ಪರಮಾರ್ಥದ ಕಡೆಗೆ ಬಿಡದೆ ಸಾಗುತ್ತಿದ್ದ ಅವರ ವಿಚಾರವ್ಯಾಪ್ತಿ ಆಕಾಶದಂತೆ ಅನಂತ. ಅವರು ತಮ್ಮ ಚಿಂತನ ಮತ್ತು ವಿಚಾರಗಳನ್ನು ಸಂಯಮಕ್ಕೆ ಒಳಪಡಿಸಿಕೊಂಡು ಅವನ್ನು ಸಂಯಮದಿಂದಲೇ ಅಭಿವ್ಯಕ್ತಿಗಳಿಸಿದ ಮಾತು ಎಣೆಯಿಲ್ಲದ ಶಕ್ತಿಯಿಂದ ಹೊಮ್ಮಿಬಂದಂತೆಯೇ ಪ್ರಮಾಣದಲ್ಲಿಯೂ ಅಪಾರವಾಯಿತು. ಅವರ ಜೀವಮಾನ ಕಾಲದಲ್ಲಿ ಸೃಷ್ಟಿಯಾದ 022 ಈ ಸಾಹಿತ್ಯರಾಶಿ ಯಾವ ಒಬ್ಬ ಸಾಹಿತಿಯ ಜೀವಮಾನಕಾಲದಲ್ಲಿ ಸೃಷ್ಟಿಯಾದ, ಯಾವ ಒಬ್ಬನೂ ಸೃಷ್ಟಿಸಬಹುದಾದ ಸಾಹಿತ್ಯದ ಪ್ರಮಾಣಕ್ಕಿಂತ ಯಾವ ವಿಧದಲ್ಲಿಯೂ ಕಡಿಮೆಯಿಲ್ಲ. ಗಾಂಧಿಯವರೇ ಸ್ಥಾಪಿಸಿದ ನವಜೀವನ ನ್ಯಾಸದವರು ಅವರ ಬರೆಹಗಳನ್ನು ಅಚ್ಚುಹಾಕಿದ್ದಾರೆ. ಅವುಗಳೆಲ್ಲ ಗಾಂಧಿಯವರು ಭಾರತದಲ್ಲಿ ಕೈಗೊಂಡ ಕಾರ್ಯ ಕ್ರಮಗಳನ್ನು ಕುರಿತವಾಗಿವೆ. ನವಜೀವನ, ಯಂಗ್ ಇಂಡಿಯ, ಹರಿಜನ ಮೊದಲಾದ ಪತ್ರಿಕೆಯಲ್ಲಿ ಪಕಟವಾದ ಮತ್ತು ಮಿಕ್ಕಂತೆ ಅನೇಕ ಕಡೆ ಹಂಚಿಹೋಗಿರುವ ಗಾಂಧೀ ಸಾಹಿತ್ಯವನ್ನು ಈ ಸಂಸ್ಥೆ ಒಂದೆಡೆ ಸಂಗ್ರಹಿಸಿ ಅಚ್ಚು ಮಾಡಿದೆ. ಹೀಗೆ ಮಾಡುವಾಗ ಸತ್ಯ, ದೇವರು, ಅಹಿಂಸೆ, ಸತ್ಯಾಗ್ರಹ, ಸ್ವರಾಜ್ಯ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಹೀಗೆ ವಿಷಯಕ್ಕೆ ತಕ್ಕಂತೆ ಬರಹಗಳನ್ನು ಕೂಡಿಸಿ ಅಚ್ಚುಮಾಡಲಾಗಿದೆ. ಹೀಗೆ ಕೂಡಿಸುವಾಗ ಇಡೀ ಬರವಣಿಗೆಯ ಉಚಿತ ಭಾಗವನ್ನು ಮಾತ್ರ ಉದ್ಧರಿಸಿರುವುದರಿಂದ ಎಷ್ಟೋ ಕಡೆ ಗಾಂಧಿಯವರ ಸಮಗ್ರ ಬರೆವಣಿಗೆ ಒಂದು ಕಡೆ ಸಿಗುವಂತಾಗಿಲ್ಲ. ಇನ್ನೂ ಗಾಂಧೀ ಸ್ಮಾರಕ ನಿಧಿಯವರು ಅವರ ಪತ್ರಗಳಲ್ಲಿ ಬಹುಪಾಲನ್ನು ಅಚ್ಚುಮಾಡಿದ್ದಾರೆ. ಇಲ್ಲಿಯೂ ಅವರ ಎಲ್ಲ ಪತ್ರಗಳು ಸಿಗುವುದಿಲ್ಲ. ಗಾಂಧಿಯವರ ಎಲ್ಲ ಬರಹಗಳನ್ನೂ ಅಚ್ಚುಮಾಡುವ ದೊಡ್ಡ ಕೆಲಸವನ್ನು ಭಾರತ ಸರ್ಕಾರ ಕೈಗೆತ್ತಿಕೊಂಡು, ನವಜೀವನ ನ್ಯಾಸದ ಸಹಾಯದಿಂದಲೂ ಒಂದು ಪರಿಣತ ಸಂಪಾದಕ ಮಂಡಳಿಯ ಸಹಾಯದಿಂದಲೂ ಪ್ರಕಟಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ. ಈ ಮಾಲೆಯ ಮೊದಲ ಸಂಪುಟ ಅಚ್ಚಾದದ್ದು 1958ರ ಜನವರಿ 26ರಂದು. ಅದರಲ್ಲಿ 1884-1896ರ ವರೆಗಿನ ಗಾಂಧೀ ಬರೆಹಗಳು ಅಚ್ಚಾಗಿವೆ. ಮೊದಲ ಎಣಿಕೆಯಂತೆ ಗಾಂಧೀ ಸಾಹಿತ್ಯ 50 ಸಂಪುಟಗಳಾಗಬಹುದೆಂಬ ನಿರೀಕ್ಷೆ ಇತ್ತು. ಈಗ ಅವುಗಳ ಸಂಖ್ಯೆ 75ಕ್ಕೆ ಏರಿದೆ. 1971ರ ಜುಲೈ ತಿಂಗಳಲ್ಲಿ ಈ ಸರಣಿಯಲ್ಲಿ 45 ಸಂಪುಟಗಳು ಅಚ್ಚಾಗಿವೆ. ಇಲ್ಲಿನ ಕ್ರಮ ಹೀಗಿದೆ. ಸಾಹಿತ್ಯ ಎಂದೆಂದು ಹುಟ್ಟಿತೋ ಅಂದಂದಿನ ಎಣಿಕೆಯಲ್ಲಿ, ಕಾಲಾನುಕ್ರಮವಾಗಿ, ಗಾಂಧಿಯವರ ಬರೆಹಗಳನ್ನು ಇಲ್ಲಿ ಅಚ್ಚುಹಾಕಲಾಗಿದೆ. ಅವರ ಕಾಗದಪತ್ರಗಳು, ಭಾಷಣಗಳು, ದಿನಚರಿ, ಪತಿಕೆಗೆ ಬರೆದ ಲೇಖನಗಳು, ಅಹವಾಲುಗಳು, ತಂತಿಗಳು, ಪ್ರವಚನಗಳು-ಹೀಗೆ ಗಾಂಧಿಯವರ ಎಲ್ಲ ಲೇಖಗಳನ್ನೂ ಈ ಸಂಪುಟಗಳು ಒಳಗೊಂಡಿವೆ. ಈ ಸರಣಿ ಪೂರ್ಣವಾಗಿ ಅಚ್ಚಾದಾಗ ಗಾಂಧೀ ದರ್ಶನವೇನೆಂಬುದನ್ನು ನಿರ್ಣಯಿಸುವ ಸಂಶೋಧಕರಿಗೆ ತುಂಬ ಸಹಾಯವಾಗುತ್ತದೆ. ಕನ್ನಡದಲ್ಲೂ ಗಾಂಧೀ ಸಾಹಿತ್ಯವನ್ನು ಪ್ರಕಟಿಸುವ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತದೆ. ಗಾಂಧೀ ಸ್ಮಾರಕ ನಿಧಿಯವರು ಕನ್ನಡ ಗಾಂಧೀ ಸಾಹಿತ್ಯ ಮಾಲೆ ಎಂಬ ಹೆಸರಿನಲ್ಲಿ ಈಗಾಗಲೆ 15ಕ್ಕೂ ಮೇಲ್ಪಟ್ಟು ಗ್ರಂಥಗಳನ್ನು ಹೊರ ತಂದಿದ್ದಾರೆ. 1. ಸಂಕ್ಷಿಪ್ತ ಆತ್ಮಕಥೆ ಮತ್ತು ಹಿಂದ್ ಸ್ವರಾಜ್ 2. ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ 3. ಗೀತಾಮಾತೆ 4, ಸತ್ಯ-ಅಹಿಂಸೆ 5, ಧರ್ಮ-ನೀತಿ 6. ಸಮಾಜ ಧರ್ಮ 7. ಜೀವನ ಶಿಕ್ಷಣ 8. ಅರ್ಥವಿಚಾರ 9. ಸತ್ಯಾಗ್ರಹ 10. ಮಹಿಳೆಯರು 11. ಪತ್ರಗುಚ್ಛ-1 12. ಪತ್ರಗುಚ್ಛ-2 13. ನನ್ನ ಸಮಕಾಲೀನರು 14, ರಾಜನೀತಿ 15, ಪತ್ರಗುಚ್ಛ-3 ಈ ಶೀರ್ಷಿಕೆಗಳನ್ನು ನೋಡಿದರೆ ಕನ್ನಡದ ಈ ಗ್ರಂಥಗಳಿಗೆ ಮಾದರಿ ನವಜೀವನ ನ್ಯಾಸದವರ ಗ್ರಂಥಗಳು ಎಂಬುದು ಸ್ಪಷ್ಟವಾಗುತ್ತದೆ. ಗಾಂಧೀ ಸಾಹಿತ್ಯದ ಪ್ರಕಾರಗಳು : ಗಾಂಧೀ ಸಾಹಿತ್ಯವನ್ನು, ಸಹಜವಾಗಿಯೇ, ಗಾಂಧೀಜಿ ಸ್ವತಃ ಬರೆದುವು ಮತ್ತು ಅವರು ಆಡಿದ ಮಾತಿನ ಮೂಲಕ ವ್ಯಕ್ತವಾಗಿ ಗ್ರಂಥರೂಪ ಪಡೆದುವು. ಹಾಗೂ ಗಾಂಧೀಜೀವನ-ಚಿಂತನ ಇವುಗಳ ಬಗೆಗೆ ಇತರರು ಬರೆದುವು ಎಂದು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಇಲ್ಲಿ ಗಾಂಧೀಯವರೇ ಬರೆದು ಗ್ರಂಥರೂಪಕ್ಕೆ ಬಂದುವುಗಳ ಸಂಗ್ರಹ ಪರಿಚಯವನ್ನು ಕೊಡಲಾಗಿದೆ. ಅವುಗಳಲ್ಲಿ 1. ಹಿಂದ್ ಸ್ವರಾಜ್ಯ 2. ಸರ್ವೋದಯ, 3, ನೀತಿ ಧರ್ಮ, 4, ಆರೋಗ್ಯ ಮಾರ್ಗದರ್ಶಿನೀ, 5, ದಕ್ಷಿಣ ಆಫ್ರಿಕದಲ್ಲಿ ಸತ್ಯಾಗ್ರಹ, 6. ನನ್ನ ಸತ್ಯಾನ್ವೇಷಣೆ ಅಥವಾ ಆತ್ಮಕಥೆ, 7. ಅನಾಸಕ್ತಿಯೋಗ, 8. ಮಂಗಳ ಪ್ರಭಾತ, 9. ರಚನಾತ್ಮಕ ಕಾರ್ಯಕ್ರಮ ಅಥವಾ ನಿರ್ಮಾಣ ಕಾರ್ಯಕ್ರಮ-ಇವುಗಳು ಪ್ರಧಾನವಾದುವು. 1. ಹಿಂದ್ ಸ್ವರಾಜ್ಯ : ಗಾಂಧೀ ವಿಚಾರಕ್ಕೆ ಮೂಲಗ್ರಂಥವಿದು. ಅವರು 1909ರಲ್ಲಿ ಲಂಡನ್ನಿನಿಂದ ದಕ್ಷಿಣ ಆಫ್ರಿಕಕ್ಕೆ ಹಿಂದಿರುಗುವಾಗ, ನವೆಂಬರ್ 13 ರಿಂದ 22ರ ವರೆಗೆ ಹಗಲು ರಾತ್ರಿ ಹಡಗಿನಲ್ಲಿ ಕುಳಿತು ಬರೆದ ಗ್ರಂಥ. ಇದರ ಕರಡುಪ್ರತಿಯ ಕೆಲವು ಪುಟಗಳನ್ನು ಅವರು ಎಡಗೈಯಲ್ಲೂ ಬರೆದರು. ಈ ಪುಸ್ತಕ ಆಧುನಿಕ ನಾಗರಿಕತೆಯ ತೀವ್ರಖಂಡನೆಯಾಗಿದೆ. ಇದು ಸಂವಾದರೂಪದಲ್ಲಿದ್ದು ಅಂದು ಹಿಂದೂಸ್ಥಾನದಲ್ಲಿ ಹೆಚ್ಚುತ್ತಿದ್ದ ಹಿಂಸಾವಾದಕ್ಕೆ ಯುಕ್ತ ಉತ್ತರವಾಗಿದೆ. ದ್ವೇಷಕ್ಕೆ ಪ್ರತಿಯಾಗಿ<noinclude></noinclude> 3pjzyoibmiydefcxowqnxd12wm8yd9c ಪುಟ:Mysore-University-Encyclopaedia-Vol-6-Part-4.pdf/೩೩ 104 118276 313728 2026-04-30T15:07:29Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಎಂಬ ಆಂಗ್ಲೆಯ ಮಿತ್ರ ಅದನ್ನು ಸಂಬಂಧಿಸಿದ ಕೆಲಸ ಕಾವ್ಯಗಳನ್ನು ನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಹಳ ನಷ್ಟದಲ್ಲಿ ನಡೆಯುತ್ತಿತ್ತು. ಈ ಪತ್ರಿಕೆಯನ್ನು ಫೀನಿಕ್ಸ್ ವಸತಿಗೆ ಬ... 313728 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಎಂಬ ಆಂಗ್ಲೆಯ ಮಿತ್ರ ಅದನ್ನು ಸಂಬಂಧಿಸಿದ ಕೆಲಸ ಕಾವ್ಯಗಳನ್ನು ನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಹಳ ನಷ್ಟದಲ್ಲಿ ನಡೆಯುತ್ತಿತ್ತು. ಈ ಪತ್ರಿಕೆಯನ್ನು ಫೀನಿಕ್ಸ್ ವಸತಿಗೆ ಬದಲಾಯಿಸಿ ಇದರ ವ್ಯಯವನ್ನು ಅಲ್ಲಿನ ನಿವಾಸಿಗಳ ನೆರವಿನಿಂದ ಕಡಿಮೆ ಮಾಡಬಹು ದೆಂಬುದು ಗಾಂಧೀಜಿಯವರ ತೀರ್ಮಾನವಾಗಿತ್ತು. ಅದು ಹಾಗೆಯೇ ಆಯಿತು. ಈ ವಸತಿ ಫೀನಿಕ್ಸ್ ರೈಲ್ವೆ ನಿಲ್ದಾಣದಿಂದ 4 ಕಿಮೀ (ಇದೇ ಅದರ ಹೆಸರಿಗೆ ಕಾರಣ) ಮತ್ತು ಡರ್ಬನಿನಿಂದ 21 ಕಿಮೀ ದೂರದಲ್ಲಿತ್ತು. ಇಲ್ಲಿ ವಾಸಕ್ಕೆ ಬಂದವರಲ್ಲಿ ಆಲ್ಬರ್ಟ್ ವೆಸ್ಟ್, ಪೋಲಕ್, ಗಾಂಧಿಯವರ ಚಿಕ್ಕಪ್ಪನ ಮಗ ಛಗನಲಾಲ್ ಗಾಂಧಿ ಮತ್ತು ಆತನ ಕುಟುಂಬ, ಹಾಗೂ ಗಾಂಧಿಯವರಿಗೆ ಬಲಗೈಯಂತಿದ್ದ ಅವರ ಸೋದರಳಿಯ ಮದನ್‌ಲಾಲ್ ಗಾಂಧೀ ಉಲ್ಲೇಖನೀಯರು. ಹೆಂಗಸರೂ ಮಕ್ಕಳೂ ಇದ್ದರು. ಎಲ್ಲರೂ ಶಕ್ರನುಸಾರ ಶ್ರಮಜೀವನ ನಡೆಸಬೇಕು. ಪ್ರತಿಯೊಬ್ಬರಿಗೂ ತಿಂಗಳಿಗೆ 3 ಪೌಂಡು ಸಮಾನವಾದ ವೇತನ. ವ್ಯವಸಾಯ ಮಾಡಲು ಪ್ರತಿಯೊಬ್ಬರಿಗೂ 1.5 ಹೆರು ಹಂಚಲಾಗಿತ್ತು. ಒಟ್ಟು ಇಲ್ಲಿ ಇದ್ದ 40 ಹೆಕ್ಟೇರುಗಳನ್ನು 1000 ಪೌಂಡುಗಳಿಗೆ ಕೊಳ್ಳಲಾಗಿತ್ತು. ಸತ್ಯಾಗ್ರಹ ಆಂದೋಲನ ನಡೆದಾಗ ಸೆರೆಮನೆಗೆ ಹೋಗಿ ಬಂದವರು ಬೇರೆ ಮನೆಗಳಿಲ್ಲದ್ದಿದ್ದರೆ ಇಲ್ಲಿಗೆ ಬಂದು ತಂಗುತ್ತಿದ್ದರು. ಬೇರೆ ಬೇರೆ ಮತಧರ್ಮಗಳಿಗೆ ಸೇರಿದವರು ಇಲ್ಲಿ ಸಾಮೂಹಿಕ ಜೀವನವನ್ನು ನಡೆಸುತ್ತಿದ್ದರು. ಅಲ್ಲಿದ್ದ ಮಕ್ಕಳಿಗೆ ಗಾಂಧಿಯವರೇ ಮುಖ್ಯ ಶಿಕ್ಷಕರು. ಅಚ್ಚಾದ ಇಂಡಿಯನ್ ಒಪಿನಿಯನ್ ಪತ್ರಿಕೆಗಳನ್ನು ಚಂದಾದಾರರಿಗೆ ರವಾನಿಸುವ ಕಾರದಲ್ಲಿ ಮಕ್ಕಳು ಬಹಳ ಉತ್ಸಾಹದಿಂದ ಸರವಾಗುತ್ತಿದ್ದರು. ಗಾಂಧೀಯವರಿಗೆ ಮಾತ್ರ ತಮ್ಮ ವಕೀಲಿ ವೃತ್ತಿಯ ಕಾರಣದಿಂದಾಗಿ ಯಾವಾಗಲೂ ಈ ವಸತಿಯಲ್ಲಿರಲು ಸಾಧ್ಯವಾಗುತ್ತಿರಲಿಲ್ಲ. ಟಾಲ್‌ ಸ್ಟಾಯ್ ಆಶ್ರಮ: ಮಹಾತ್ಮ ಗಾಂಧಿಯವರು ಸ್ಥಾಪಿಸಿದ ಎರಡನೆಯ ಆಶ್ರಮ ಟ್ರಾನ್ಸ್‌ವಾಲ್ ಪ್ರಾಂತ್ಯದಲ್ಲಿ ಲಾಲಿ ಎಂಬ ರೈಲ್ವೆ ನಿಲ್ದಾಣದಿಂದ 1.5 ಕಿಮೀ, ಜೊಹ್ವಾನಿಸ್‌ಬರ್ಗ್ ಪಟ್ಟಣದಿಂದ ಸು. 32 ಕಿಮೀ ದೂರದಲ್ಲಿದ್ದ ಟಾಲ್‌ಸ್ಟಾಯ್ ಆಶ್ರಮ. ಟಾಲ್‌ ಸ್ಟಾಯ್ ಅವರ ಬರೆಹಗಳನ್ನು ಓದಿ ಗಾಂಧಿ ಪ್ರಭಾವಿತರಾಗಿದ್ದರು. ತಮ್ಮ ಆಂದೋಲನದ ಬಗೆಗೆ ಅವರೊಂದಿಗೆ ಪತ್ರವ್ಯವಹಾರ ನಡೆಸಿದ್ದರು. ಅವರ ಆಶೀರ್ವಾದವನ್ನೂ ಪಡೆದಿದ್ದರು. ಟ್ರಾನ್ಸ್‌ ವಾಲಿನಲ್ಲಿ ಭಾರತೀಯರ ಮೇಲೆ ವಿಧಿಸಿದ್ದ ಮೂರು ಪೌಂಡ್ ತಲೆಕಂದಾಯದ ವಿರುದ್ಧ ಗಾಂಧಿಯವರು ಹೂಡಿದ ಸತ್ಯಾಗ್ರಹ ಚಳವಳಿಯ ಕಾಲದಲ್ಲಿ ಸ್ಥಾಪಿಸಿದ ಆಶ್ರಮವಿದು (30 ಮೇ 1910). ಸೆರೆಮನೆ ಸೇರಿದ ಕುಟುಂಬದವರ ವಸತಿಗೆಂದು ಮುಖ್ಯವಾಗಿ ಇದು ಸ್ಥಾಪಿತವಾಯಿತು. ಇದಕ್ಕೆ 440 ಹೆಕ್ಟೇರು ಜಮೀನು ಮತ್ತು ತೋಟವಿದ್ದು ಅದರಲ್ಲಿ ಸುಮಾರು 1000 ಹಣ್ಣಿನ ಗಿಡಗಳಿದ್ದವು. ಇದರ ಮಾಲೀಕ ಗಾಂಧಿಯವರ ಮಿತ್ರನ ಅನುಯಾಯಿಯೂ ಆದ ಕ್ಯಾಲೆನ್ ಬ್ಯಾಕ್ ಎಂಬ ಜರ್ಮನ್ ಗ್ರಹಸ್ಥ (ಬಾಡಿಗೆ ಇಲ್ಲದೆ ಈ ಕ್ಷೇತ್ರವನ್ನು ಭಾರತೀಯರಿಗಾಗಿ ಆತ ಬಿಟ್ಟು ಕೊಟ್ಟ) ಗೃಹಶಿಲ್ಪ ಮತ್ತು ಅದಕ್ಕೆ ಸಂಬಂಧಿಸಿದ ಕಸಬುಗಳಲ್ಲಿ ಪರಿಣತನಾದ ಆತ ಪಾದರಕ್ಷೆಗಳನ್ನು ಹೊಲಿಯುವದನ್ನು ತಾನು ಕಲಿತು ಗಾಂಧಿಯವರಿಗೂ ಕಲಿಸಿದ. ಈ ಆಶ್ರಮದಲ್ಲಿ ಆರಂಭದಲ್ಲಿಯೇ ಸುಮಾರು 70 ಜನರಿದ್ದರು. ಸದಸ್ಯತ್ವಕ್ಕೆ ವಯಸ್ಸಿನ, ಮತಧರ್ಮದ ಯಾವ ಮಿತಿಯೂ ಇರಲಿಲ್ಲ. ವಾಸಕ್ಕಾಗಿ ಕಟ್ಟಡಗಳು ಅಲ್ಲಿನ ನಿವಾಸಿಗಳ ಶ್ರಮದಾನದಿಂದಲೇ ಬಹುಮಟ್ಟಿಗೆ ಸಿದ್ಧವಾದಂಥವು, ಇದರ ಮೇಲ್ವಿಚಾರಣೆಯಲ್ಲ ಕ್ಯಾಲಿಸ್ ಬ್ಯಾನರೇ, ಒಂದೇ ಅಡಿಗಳು ಮನೆ ಇತ್ತು. ಅದರ ನಿರ್ವಹಣೆ ಅಲ್ಲಿದ್ದ ಮಹಿಳೆಯರದಾಗಿತ್ತು. ಸಸ್ಯಾಹಾರ ಸೇವನೆಯೇ ಅಲ್ಲಿನ ಪದ್ಧತಿ, ಧೂಮ ಮತ್ತು ಸುರಾಪಾನಗಳು ನಿಷೇಧಿಸಲ್ಪಟ್ಟಿದ್ದವು. ಸಾಮೂಹಿಕ ಪ್ರಾರ್ಥನೆ ಮತ್ತು ಭೋಜನ ರೂಢಿಯಲ್ಲಿದ್ದುವು. ನೈರ್ಮಲ್ಯ ರಕ್ಷಣೆಗೆ ಒಳ್ಳೆಯ ಏರ್ಪಾಡಿತ್ತು. ಜಲಮಲಗಳ ವಿಸರ್ಜನೆಗಾಗಿ ಮಾಡಿದ ಗುಂಡಿಗಳು ಕಾಲಾನಂತರ ಉತ್ತಮ ಗೊಬ್ಬರವನ್ನೊದಗಿಸುತ್ತಿದ್ದವು. ಖಾಸಗಿ ಕೆಲಸಕ್ಕಾಗಿ ಜೊಹ್ಯಾನಿಸ್‌ಬರ್ಗಿಗೆ ಹೋಗುವವರು 32 ಕಿಮೀ ದೂರವನ್ನು ಕಾಲುನಡಿಗೆಯಲ್ಲೇ ನಿರ್ವಹಿಸುತ್ತಿದ್ದರು. ಸತ್ಯಾಗ್ರಹಾಶ್ರಮ, ಸಾಬರಮತಿ: 1915 ರ ಜನವರಿಯಲ್ಲಿ ಗಾಂಧಿಯವರು ಭಾರತಕ್ಕೆ ಹಿಂತಿರುಗಿದ ಮೇಲೆ ಇಲ್ಲಿಯೂ ಆಶ್ರಮ ವಾಸವನ್ನು ಕೈಗೊಳ್ಳಬೇಕೆಂದು ಅವರಿಗೆ ತೋರಿತು. ಅಂತೆಯೇ ಮೇ ತಿಂಗಳಲ್ಲಿ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿದರು. ಅವರೊಂದಿಗೆ ಹಿಂತಿರುಗಿದ ಅವರ ಬಂಧುವರ್ಗದವರು ಮತ್ತು ಅನುಯಾಯಿಗಳು ಸುಮಾರು 25 ಮಂದಿ ಆಶ್ರಮವಾಸಿಗಳಾದರು. ಆಶ್ರಮ ಆರಂಭವಾದದ್ದು ಅಹಮದಾಬಾದಿಗೆ ಸೇರಿದ ಕೊಚರಾಬ್ ಹಳ್ಳಿಯಲ್ಲಿ. ಒಂದು ಬಾಡಿಗೆ ಬಂಗಲೆಯಲ್ಲಿ, ಸ್ವಲ್ಪ ಕಾಲವಾದ ಮೇಲೆ ಸಾಬರಮತಿ ನದೀತೀರಕ್ಕೆ ಆಚೆ ಸುಮಾರು 60 ಹೆಕ್ಟೇರು ನಿವೇಶನಕ್ಕೆ ಆಶ್ರಮವನ್ನು ಬದಲಾಯಿಸಲಾಯಿತು. ಹಳ್ಳಿಯ ಮಾದರಿಯ ಮನೆಗಳೂ ಕಟ್ಟಡಗಳೂ ಸಿದ್ಧವಾದವು. ಕೃಷಿ, ತೋಟಗಾರಿಕೆ ಮತ್ತು ಪಶುಪಾಲನೆಗೆ ಅವಕಾಶ ೧೯೧ ಮಾಡಲಾಯಿತು. ಆಶ್ರಮವಾಸಿಗಳು ಕೆಲವು ನಿಯಮಗಳನ್ನು ಪಾಲಿಸಿ ಸಾಮೂಹಿಕವಾದ ಧಾರ್ಮಿಕ ಜೀವನವನ್ನು ಕೈಗೊಳ್ಳಬೇಕೆಂದು ನಿರ್ಧರಿಸಲಾಯಿತು. ಸತ್ಯ, ಅಹಿಂಸೆ, ಬ್ರಹ್ಮಚರ್ಯೆ, ನಾಲಗೆಯ ರುಚಿಯ ಮೇಲೆ ಹತೋಟಿ, ಅಸ್ತೇಯ, ಅಸಂಗ್ರಹ ಇವು ಮೂಲಭೂತವಾದ ನಿಯಮಗಳು. ಇವೇ ಅಲ್ಲದೆ ಸ್ವದೇಶಿ, ನಿರ್ಭಯತ್ವ, ಕಾಯಕ, ಅಸ್ಪೃಶ್ಯತಾ ನಿವಾರಣೆ - ಇವನ್ನೂ ವ್ಯಾವಹಾರಿಕ ಜೀವನದಲ್ಲಿ ಪಾಲಿಸಬೇಕು. ನಿತ್ಯ ಪ್ರಾರ್ಥನೆಯೊಂದಿಗೆ ಈ ಏಕಾದಶವ್ರತಗಳ ಹೆಸರನ್ನೊಳಗೊಂಡ ಒಂದು ಶ್ಲೋಕವನ್ನು ಹೇಳುವುದು ರೂಢಿಯಾಗಿತ್ತು. ಸೇವಾಗ್ರಾಮದ ಆಶ್ರಮ ಆಶ್ರಮದ ನಿತ್ಯಜೀವನದಲ್ಲಿ ಬೆಳಗ್ಗೆ 4 1/2 ಗಂಟೆಗೆ ಮತ್ತು ಸಂಜೆ 5 ಗಂಟೆಗೆ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಪಾರ್ಥನೆಯಲ್ಲಿ ಕೆಲವು ಉಪನಿಷತ್ತಿನ ಮಂತ್ರಗಳು, ಸ್ತೋತ್ರಗಳು, ಭಗವದ್ಗೀತೆಯ ಶ್ಲೋಕಗಳು, ತುಲಸೀದಾಸ ರಾಮಾಯಣ, ಇವೇ ಅಲ್ಲದೆ ಅನ್ಯ ಧರ್ಮಾವಲಂಬಿ ಗಳಿದ್ದಾಗ ಅವರ ಧರ್ಮಗಳಿಂದ ಆಯ್ದ ಭಾಗಗಳೂ ಸಾಮೂಹಿಕ ಭಜನ, ರಾಮನಾಮ- ಇವು ರೂಢಿಯಲ್ಲಿದ್ದವು. ಮಸಾಲೆ ಪದಾರ್ಥಗಳನ್ನು ದೂರಮಾಡಿ ಭೋಜನಕ್ಕೆ ಕೇವಲ ಸಾತ್ವಿಕ ಆಹಾರ ಬಳಸಲಾಗುತ್ತಿತ್ತು. ಸಂಜೆಯ ಭೋಜನ ಸೂರ್ಯಾಸ್ತಮದೊಳಗಾಗಿ ಮುಗಿಯಬೇಕು ಮತ್ತು ರಾತ್ರಿ 9 ಗಂಟೆಗೆ ಎಲ್ಲರೂ ವಿಶ್ರಮಿಸಬೇಕು ಎಂಬುದು ಒಂದು ಮುಖ್ಯ ಕಟ್ಟಳೆ. ಎಲ್ಲ ಆಶ್ರಮವಾಸಿಗಳೂ ಸಫಾಯಿ- ಝಾಡಮಾಲಿಯ ಮತ್ತು ಭಂಗಿಯ- ಕೆಲಸಗಳನ್ನು ಮಾಡಲು ಮೊದಲು ಶಿಕ್ಷಣ ಪಡೆಯುತ್ತಿದ್ದರು. ಎಲ್ಲರೂ ಒಂದಲ್ಲ ಒಂದು ಕಾಯಕವನ್ನು ಕೈಗೊಳ್ಳಬೇಕಾಗಿತ್ತು (ಅವುಗಳಲ್ಲಿ ರಾಟೆಯಿಂದ ನೂಲುವುದು ಅನಿವಾರ) ಕೃಷಿ, ತೋಟಗಾರಿಕೆ, ಬಡಗಿ ಕೆಲಸ, ನೇಯ್ದೆ, ಗೋಪಾಲನೆ ಇತ್ಯಾದಿ ಆಶ್ರಮ ವಾಸಿಗಳಲ್ಲಿ ಉಚ್ಚ ನೀಚವೆಂಬ ಭಾವನೆಯನ್ನು ತೊಡೆದು ಹಾಕಲಾಗಿತ್ತು. ಸತ್ಯಾಗ್ರಹ ಆಶ್ರಮದ ಆರಂಭದ ದಿನಗಳಲ್ಲಿಯೇ ಹರಿಜನ ಕುಟುಂಬ ಒಂದನ್ನು ಆಶ್ರಮಕ್ಕೆ ಸೇರಿಸಿ ಕೊಂಡದ್ದರಿಂದ ದಾನಿಗಳು ತಮ್ಮ ಸಹಾಯವನ್ನು ನಿಲ್ಲಿಸಿದರು. ಆಶ್ರಮ ಉಳಿಯುವುದೇ ಒಂದು ಸಮಸ್ಯೆಯಾಯಿತು. ಅಹಮದಾಬಾದಿನ ಪ್ರಸಿದ್ಧ ಗಿರಣಿ ಮಾಲೀಕರಾದ ಅಂಬಾಲಾಲ್ ಸಾರಾಭಾಯಿ ಅವರು ಅಪಾರ್ಥಿತವಾಗಿ ಆಶ್ರಮಕ್ಕೆ ಮಾಡಿದ 1300 ರೂಪಾಯಿಗಳ ಉದಾರ ದಾನದಿಂದ ಆಶ್ರಮದ ಕೆಲಸ ಕಾರಗಳು ಮುಂದೆ ಸಾಗಿದವು. 1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಆಶ್ರಮದ ಚಟುವಟಿಕೆಗಳೂ ಅಲ್ಲಿದ್ದವರ ಸಂಖ್ಯೆಯೂ ಹಿಂದೆ ಎಂದೂ ಇಲ್ಲದ ಪ್ರಮಾಣದಲ್ಲಿದ್ದವು. ತರಪೇತನ್ನು ಪಡೆದ 87 ಮಂದಿ ಸತ್ಯಾಗ್ರಹಿಗಳೊಡನೆ ಭಜನೆಯೊಂದಿಗೆ ಗಾಂಧಿಯವರು ಸುಮಾರು 386 ಕಿಮೀ ದಕ್ಷಿಣದಲ್ಲಿ ಸಮುದ್ರತೀರದಲ್ಲಿರುವ ದಂಡಿ ಎಂಬ ಗ್ರಾಮಕ್ಕೆ ಕಾಲು ನಡಿಗೆಯಿಂದ ಹೋಗಲು ಆಶ್ರಮದಿಂದ ಹೊರಬಿದ್ದರು. ಸ್ವರಾಜ್ಯಪ್ರಾಪ್ತಿಯಾಗದೆ ಆಶ್ರಮಕ್ಕೆ ಹಿಂತಿರುಗುವುದಿಲ್ಲವೆಂದು ಪ್ರತಿಜ್ಞೆ ತೊಟ್ಟರು. ಹೀಗವರು ದೂರವಾದ್ದರಿಂದ ಸಾಬರಮತಿ ಆಶ್ರಮದ ವರ್ಚಸ್ಸು ಕಳೆಗುಂದಿತು. ಸೇವಾಗ್ರಾಮ: ವರ್ಧಾ ನಗರಕ್ಕೆ ಸುಮಾರು ಎಂಟು ಕಿಮೀ ದೂರದಲ್ಲಿ ಶೇಗಾಂವ್ ಎಂಬ ಹಳ್ಳಿಯ ಬಳಿಯಲ್ಲಿ ಗಾಂಧಿಯವರ ಪ್ರಿಯ ಶಿಷ್ಯರಾದ ಸೇತ್ ಜಮನಾಲಾಲ್ ಬಜಾಜ್ ಅವರ ಜಮೀನಿನಲ್ಲಿ ಹಾಕಿದ ಒಂದು ಗುಡಿಸಲಿನಲ್ಲಿ 1936ರಲ್ಲಿ ಗಾಂಧಿಯವರು ನೆಲೆಸಿದರು. ಅನಂತರ ಇದನ್ನು ಸೇವಾಗ್ರಾಮವೆಂದು ಕರೆಯಲಾಯಿತು. ಸಕ್ರಿಯ ರಾಜಕೀಯದಿಂದ ಈ ವೇಳೆಗೆ ಗಾಂಧಿಯವರು ನಿವೃತ್ತರಾಗಿ ಹರಿಜನೋದ್ಧಾರ, ಗ್ರಾಮೋದ್ಯೋಗ, ಸೂಪರ ಶಿಕ್ಷಣ, ಗೋಸೇವಾ ಮುಂತಾದ ಕಾವ್ಯಗಳಲ್ಲಿ ಮಗ್ನರಾಗಿದ್ದರು.<noinclude></noinclude> sm215snt7et0kw49jth9mpncn0osy91 ಪುಟ:Mysore-University-Encyclopaedia-Vol-6-Part-4.pdf/೨೩ 104 118277 313729 2026-04-30T15:07:33Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ನಿಸರ್ಗ ಸಮಸ್ತ ಪದಾರ್ಥಸ್ವರೂಪ: ನಿಸರ್ಗಕ್ಕೆ ಅನ್ವಯಿಸುವ ವಿಧಾನಗಳನ್ನು ಅನ್ವಯಿಸಲು ಆಗದ ಯಾವ ಜ್ಞಾನ ಅಥವಾ ಅನುಭವದ ಕ್ಷೇತ್ರವೂ ಇಲ್ಲ; ಅಸ್ತಿತ್ವಕ್ಕೆ ಅತಿಮಾನುಷ ಅಥವ ಆಧ್ಯಾತ್... 313729 proofread-page text/x-wiki <noinclude><pagequality level="1" user="Pragathi. BH" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ನಿಸರ್ಗ ಸಮಸ್ತ ಪದಾರ್ಥಸ್ವರೂಪ: ನಿಸರ್ಗಕ್ಕೆ ಅನ್ವಯಿಸುವ ವಿಧಾನಗಳನ್ನು ಅನ್ವಯಿಸಲು ಆಗದ ಯಾವ ಜ್ಞಾನ ಅಥವಾ ಅನುಭವದ ಕ್ಷೇತ್ರವೂ ಇಲ್ಲ; ಅಸ್ತಿತ್ವಕ್ಕೆ ಅತಿಮಾನುಷ ಅಥವ ಆಧ್ಯಾತ್ಮಿಕ ಪ್ರಪಂಚವೊಂದರ ಕೈವಾಡವಿಲ್ಲ. ಹಾಗೆಯೇ ಎಲ್ಲ ಪ್ರಕ್ರಿಯೆಗಳನ್ನೂ ಪದಾರ್ಥದ ಚಲನೆಯ ರೂಪದಲ್ಲಿ ವಿವರಿಸುವ ಭೌತ ಅಥವಾ ಯಂತ್ರಕೌಶಲವಾದವೂ ಸರಿಯಲ್ಲ-ಎಂದು ಪ್ರತಿಪಾದಿಸುತ್ತದೆ, ಆಧುನಿಕ ನಿಸರ್ಗವಾದ. ಇದನ್ನು ಮೊದಲು ರೂಸೋ ಅನಂತರ, ಪೆಸ್ಟಲಾಜಿ, ಹರ್ಬಾರ್ಟ್, ಸ್ಪಾನಿ ಹಾಲ್, ಜಾನ್ ಡ್ಯೂಯಿ ಇವರು ಆಧಾರಮಾಡಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಅಳವಡಿಸಿಕೊಂಡರು. ಈ ವಿಧಾನದಂತೆ ಶಿಕ್ಷಣ ಸ್ವಾಭಾವಿಕ ಬೋಧನ ಕ್ರಮಗಳನ್ನು ಅನುಸರಿಸಬೇಕು. ಮಗುವಿನ ಜೀವನದಲ್ಲಿ ಸ್ವಾಭಾವಿಕ ಬೆಳೆವಣಿಗೆಯ ಅಂತಸ್ತುಗಳನ್ನು ಇದು ಅಂಗೀಕರಿಸುತ್ತದೆ. ಹಾಗೆಯೇ, ಸಿದ್ಧತೆಯ ಮಟ್ಟ, ವೈಯಕ್ತಿಕ ಭಿನ್ನತೆಗಳು ಮತ್ತು ಅಧುನಿಕ ಶಿಕ್ಷಣದ ಪ್ರಗತಿಪರ ಅಂಶಗಳನ್ನು ಪುರಸ್ಕರಿಸುತ್ತದೆ. ಶಿಕ್ಷಣ ಮಕ್ಕಳ ಸ್ವಾಭಾವಿಕ ಬೆಳೆವಣಿಗೆಗೆ ಅನುಗುಣವಾಗಿರ ಬೇಕೆಂದೂ ಕೆಲವು ಚಟುವಟಿಕೆ ಮತ್ತು ಅನುಭವಗಳ ಆಧಾರದ ಮೇಲೆ ಸಾಗಬೇಕೆಂದೂ ಶಿಸ್ತು ಮಕ್ಕಳ ಸ್ವಪ್ರೇರಣೆಯಿಂದ ಮೂಡಬೇಕೆಂದೂ ವಾದಿಸುತ್ತದೆ. ವೈಯಕ್ತಿಕ ಗಮನ, ಇಂದ್ರಿಯಗಳ ಬಳಕೆ, ಆರೋಗ್ಯಜೀವನ, ಅನುಭವಗಳ ಫಲವಾಗಿ ಅಂತರ್ಜನ್ಯವಾಗಿ ವೃದ್ಧಿಸುವ ನೈತಿಕ ಬೆಳೆವಣಿಗೆ (ಹೊರಗಿನ ಕಟ್ಟುನಿಟ್ಟುಗಳಿಂದಲ್ಲ) -ಇವುಗಳಿಗೆ ಪ್ರಾಧಾನ್ಯ ವೀಯುತ್ತದೆ. ಆದರೆ 18ನೆಯ ಶತಮಾನದ ಅಧ್ಯಾತ್ಮವಾದವನ್ನೂ ತರ್ಕ ಪ್ರಮಾಣ ನಾಗನನ್ನೂ ಇದು ನಿರೋಧಿಸುತ್ತದೆ. ಮುಖ್ಯವಾಗಿ ಕೃತಾರಿತಿಯ ಕಟ್ಟುಗಳಿಗೆ ಬದಲಾಗಿ ಶಿಕ್ಷಣ ಸ್ವಾಭಾವಿಕ ರೀತಿಯದಾಗಿದ್ದು ನಿಸರ್ಗದ ಮಡಿಲಲ್ಲಿ ನಡೆಯಬೇಕೆಂದು ವಾದಿಸುತ್ತದೆ. ಒಂದು ದೃಷ್ಟಿಯಲ್ಲಿ ಇದು ಆದಿಕಾಲದ ಸಮಾಜ ರಚನೆಗೆ ಶರಣು ಹೋಗಬೇಕೆಂದೂ ಸೂಚಿಸುತ್ತದೆ. ಆದರ್ಶವಾದ ವಿಚಾರವಿವರಣೆಯಲ್ಲಿ ಪ್ರಧಾನವಾಗಿ ಚಿತ್‌ಸತ್ಯತೆಯನ್ನು ಒತ್ತಿ ಹೇಳುತ್ತದೆ. 'ಪ್ರಪಂಚ ಮನಸ್ಸಿನ ಅಥವಾ ಬುದ್ಧಿಯ ಕಲ್ಪನೆ; ಶಾಶ್ವತವಾದ್ದು ಚಿಕ್‌ ಸ್ವರೂಪದು; ಆದ್ದರಿಂದ ಎಲ್ಲ ಜ್ಞಾನವೂ ಮಾರನ್ನು ಅವಲಂಬಿಸಿದ್ದು ಅದರ ಕ್ರಿಯಾಪರಿಮಿತಿಯೊಳಗೇ ಇರತಕ್ಕದ್ದು. ಕಲೆ, ಶಿಕ್ಷಣ, ಧರ್ಮ, ವಿಜ್ಞಾನ, ತರ್ಕ ಇವೆಲ್ಲಕ್ಕೂ ಮೂಲಕಾರಕ ಚೈತನ್ಯ, ಇಂದ್ರಿಯಗೋಚರ ಬಾಹ್ಯ ಜಗತ್ತೆಲ್ಲ ಶಿಕ್ಷಣದಲ್ಲಿ ಭಾವನಾಮಯವಾದುದು' ಎಂದು ಪ್ರತಿಪಾದಿಸುತ್ತಿದೆ. ಇದರ ಪ್ರಭಾವದಿಂದ ಹಿಂದಿನವರ ಆದರ್ಶಗಳಿಗೂ ಸಂಪ್ರದಾಯಗಳಿಗೂ ಪ್ರಾಮುಖ್ಯ ಬಂತು. ಜೀವನದ ಉದ್ದೇಶ ಪರಮಾರ್ಥವೆಂಬುದನ್ನು ಎತ್ತಿಹಿಡಿದು ಅದರ ಸಾಧನೆಗಾಗಿ ಇಂದ್ರಿಯನಿಗ್ರಹ, ಭಾವ ಮತ್ತು ಬುದ್ದಿಗಳ ಆದರ್ಶಪಥದಲ್ಲಿ ನಿರೂಪಣೆ ಇತ್ಯಾದಿಯಾದ ಶಿಕ್ಷಣ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಟ್ಟಿತು. ಯಥಾರ್ಥವಾದ (ವಾಸ್ತವ) ಜ್ಞಾನ ವಸ್ತುಗಳನ್ನು ಅರಿಯುವ ಕಾರ್ಯಕ್ಕಿಂತ ಬೇರೆಯಾದ್ದೆಂದೂ ಅದು ಅರಿಯುವ ಕಾರ್ಯವನ್ನು ಅವಲಂಬಿಸಿರದೆ ಸ್ವತಂತ್ರ್ಯ ಅಸ್ತಿತ್ವ ತಳೆದಿದೆಯೆಂದೂ ಅದರ ಸ್ವಭಾವ ಮತ್ತು ಲಕ್ಷಣಗಳು ಅರಿಯುವ ಕಾರ್ಯದಿಂದ ರೂಪುಗೊಳ್ಳುವುದಿಲ್ಲ ಮತ್ತು ಬದಲಾಗುವುದಿಲ್ಲವೆಂದೂ ಪ್ರತಿಪಾದಿಸುತ್ತದೆ. ಶಿಕ್ಷಣದಲ್ಲಿ ಕೇವಲ ಕಟ್ಟುಗಳನ್ನೊಳಗೊಂಡ ಕಾರ್ಯಕ್ರಮಗಳಿಗೆ ಪ್ರಾಮುಖ್ಯವೀಯುವುದನ್ನು ಇದು ವಿರೋಧಿಸುತ್ತದೆ. ಶಿಕ್ಷಣದಿಂದ ವ್ಯಕ್ತಿಯಾದವನು ವಿಚಾರ ಮಾಡುವುದನ್ನು ಕಲಿತು ಜೀವನದಲ್ಲಿ ಒದಗಬಹುದಾದ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಂಡು ಹೋಗುವ ಶಕ್ತಿಯನ್ನು ಸಾಧಿಸಬೇಕೆಂದು ಪ್ರತಿಪಾದಿಸುತ್ತದೆ. ಜ್ಞಾನ ಮತ್ತು ಅದರ ಸಂಧiah ನಡೆಸುವ ಚಟುವಟಿಕೆಗಳರಡಕ್ಕೂ ಶಿಕ್ಷಣದಲ್ಲಿ ಪ್ರಾಧಾನ್ಯವೀರಿಸುತ್ತದೆ. ಮಾನವನ ವರ್ತನೆಯ ಪರಿವರ್ತನೆಯಲ್ಲಿ ಬಾಹ್ಯ ಸನ್ನಿವೇಶಗಳ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಶಿಕ್ಷಣದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿರಬೇಕೆಂದು ಪ್ರತಿಪಾದಿಸಿದರೂ ಅದು ಇತರರ ಹಕ್ಕಿಗೂ ನೆಮ್ಮದಿಗೂ ಮಾರಕವಾಗಬಾರದೆಂದು ಸೂಚಿಸುತ್ತದೆ. ಮಾನವನ ಸ್ವಭಾನದಲನ್ನು ಸಮಜೀವನದಲ್ಲಿ ಬುದ್ಧಿ ಗ್ರಹ ಬುದ್ಧಿಗ್ರಾಹ್ಯ ಅಂಶಗಳಿವೆಯೆಂದು ಅವು ವ್ಯಕ್ತಿಯ ಮತ್ತು ಸಮಾಜದ ಜೀವನಕ್ಕೆ ಮಾರ್ಗದರ್ಶನವಾಗ ಬಲ್ಲವೆಂದೂ ವಿವರಿಸುತ್ತದೆ. ಫಲಪರಿಣಾಮಾನುಮೇಯವಾದವನ್ನು (ಪ್ರಾಗ್ಟಮ್ಸ್ಸಂ) ಪೇರ್, ಡ್ಯೂಯಿ ಮುಂತಾದ ಅಮೆರಿಕದ ತತ್ತ್ವಚಿಂತಕರು ಪ್ರತಿಪಾದಿಸಿ ಶಿಕ್ಷಣಕ್ಷೇತ್ರಕ್ಕೆ ಅನ್ವಯಿಸಿಕೊಂಡರು. ವಿಲಿಯಂ ಜೆಮ್ಸ್ ಅದಕ್ಕೆ ಮನೋವಿಜ್ಞಾನದ ಬೆಳಕಿನಲ್ಲಿ ಅರ್ಥ ಕಲ್ಪಿಸಿಕೊಟ್ಟ ಅದರ ಪ್ರಕಾರ ಒಂದು ಭಾವನೆಯ ಅರ್ಥ ಅದು ನಿರ್ದೇಶಿಸುವ ನಡೆವಳಿಕೆಯಲ್ಲಿರುತ್ತದೆ. ಎಲ್ಲ ಭಾವನೆಗಳಲ್ಲೂ ಅವುಗಳ ಅಭ್ಯಾಸದಲ್ಲಿರಬಹುದಾದ ವ್ಯತ್ಯಾಸಗಳಿಂದ ಅವುಗಳ ವೈಶಿಷ್ಟ್ಯ ಕಾಣಿಸಿಕೊಳ್ಳುತ್ತದೆ. ಚಿಂತನೆ ಕಾರ್ಯವನ್ನು ನಿರ್ದೇಶಿಸುವ ಒಂದು ಪ್ರಕ್ರಿಯೆ. ಸತ್ಯ ಒಂದು ಸಾಮಾಜಿಕ ಮೌಲ್ಯ ಬಹಿರಂಗವಾಗಿ ಚರ್ಚಿಸಿ ಪರೀಕ್ಷಿಸಿದಂತೆ ಆ ಮೌಲ್ಯಗಳು ಭಾವನೆಗಳಲ್ಲಿ ಸಂಗ್ರಹವಾಗುತ್ತವೆ. ವಾಸ್ತವ್ಯ ಅಥವಾ ಸತ್ಯ ಅಂತಿಮ ೧೮೧ ಸ್ವರೂಪದಲ್ಲಿ ಬಹುತ್ವದ್ದಾಗಿರುತ್ತದೆ. ಕೆಲವರು ಇದೊಂದು ಉಪಯುಕ್ತವಾದವೆಂದು ಪರಿಗಣಿಸಿ ಯಾವುದು ಉದ್ದೇಶವನ್ನು ಸಾಧಿಸುವುದೋ ಯಾವುದು ಹಿತಕರ ಫಲನೀಡುವುದೋ ಅದೇ ಸತ್ಯ ಎಂದು ಭಾವಿಸುವುದುಂಟು. ಹೇಗೆ ಆಗಲಿ, ಶಿಕ್ಷಣದಲ್ಲಿ ಇದು ತೀವ್ರ ರೀತಿಯ ಪರಿಣಾಮವನ್ನು ಮೂಡಿಸಿದೆ. ಜೀವನದಲ್ಲಿ ಯಾವುದು ಫಲದಾಯಕವೊ ಅದೆಲ್ಲ ಶಿಕ್ಷಣದ ಕಾರ್ಯಕ್ರಮದಲ್ಲಿ ಸೇರಬೇಕೆಂದೂ ಶಾಲೆ ವಿಶಾಲವೂ ಬಹುವಿಧವೂ ಆದ ಅನುಭವಗಳನ್ನೊದಗಿಸುವ ಸ್ಥಳವಾಗಬೇಕೆಂದೂ ಜ್ಞಾನ ಅನುಭವದಿಂದ ಸಿದ್ಧಿಸಬೇಕೆಂದೂ ಸೂಚಿಸುತ್ತದೆ. ವಿಜ್ಞಾನಕ್ಕೆ ಪ್ರಧಾನ ಸ್ಥಾನವನ್ನು ದೊರಕಿಸಿಕೊಟ್ಟು ಈ ತತ್ತ್ವಪಂಥ ಅನುಭವಗಳೇ ಪ್ರಧಾನವಾಗುಳ್ಳ ಉದ್ಯಮ ಪದ್ಧತಿಯ (ಪ್ರೋಜೆಕ್ಟ್) ಉಗಮಕ್ಕೆ ಅವಕಾಶ ಮಾಡಿಕೊಟ್ಟಿತು. ಯಾವುದನ್ನೇ ಆಗಲಿ ಅದರ ಪರಿಣಾಮದಿಂದ ಅರಿತುಕೊಳ್ಳಬೇಕೆನ್ನುವ ಈ ತತ್ತ್ವ ಪಂಥದ ದೃಷ್ಟಿಯಲ್ಲಿ ಅಂತಿಮ ಸ್ವರೂಪದ ಸತ್ಯವೆಂಬುದೇ ಇಲ್ಲ. ಅದು ನಿರಂತರವೂ ಪರಿವರ್ತನೆಯಾಗುತ್ತಿರುತ್ತದೆ. ಶಿಕ್ಷಣದಲ್ಲೂ ನಿರಂತರ ಪರಿವರ್ತನೆಗಳನ್ನು ಪ್ರೋತ್ಸಾಹಿಸುತ್ತದೆ. ಗಾಂಧೀಜಿಯ ಶಿಕ್ಷಣ ಧೋರಣೆ ಮೇಲಿನ ನಾಲ್ಕು ತತ್ತ್ವಪಂಥಗಳಲ್ಲಿ ಯಾವ ಒಂದು ಸಂಘವನ್ನೂ ಆಧಾರಮಾಡಿಕೊಳ್ಳದಿದ್ದರೂ ಅವುಗಳಲ್ಲೊಂದೊಂದರ ಹಲವ ಅಂಶಗಳನ್ನು ಒಳಗೊಂಡಿದೆ. ಎಂದ ಮಾತ್ರಕ್ಕೆ ಆ ನಾಲ್ಕರಿಂದಲೂ ಆಯ್ದ ತತ್ತ್ವದೃಷ್ಟಿಗಳ ಆಧಾರದ ಮೇಲೆ ಅವರು ತಮ್ಮ ದೃಷ್ಟಿಯನ್ನು ರೂಪಿಸಿದರೆಂದು ಭಾವಿಸಕೂಡದು ಅದನ್ನು ಅವರು ಪ್ರತ್ಯೇಕವಾಗಿ ತಮ್ಮ ಜೀವನದರ್ಶನದ ವಿಶಿಷ್ಟಪ್ರಭಾವದಿಂದ ರೂಪಿಸಿದರು. ಅದರೂ ಅವರ ತತ್ತ್ವದೃಷ್ಟಿ ಯಾವ ಯಾವ ಅಂಶಗಳಲ್ಲಿ ಮೇಲಿನ ತತ್ತ್ವಪಂಥಗಳನ್ನು ಹೋಲುತ್ತದೆಂಬುದನ್ನು ಪರಿಶೀಲಿಸಬೇಕಾಗಿದೆ. ಗಾಂಧಿಯವರು ರೂಪಿಸಿದ ಮೂಲಶಿಕ್ಷಣ ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಅನ್ವಯವಾಗುವಂಥದು. ಭಾರತದ ಜನತೆಯ ಶೇ. 80 ರಷ್ಟು ಭಾಗ ಗ್ರಾಮಗಳಲ್ಲಿ ಜೀವಿಸುವುದರಿಂದ ಭಾರತದಲ್ಲಿ ರೂಪಿಸುವ ಯಾವ ರಾಷ್ಟ್ರೀಯ ಶಿಕ್ಷಣ ಯೋಜನೆಯೇ ಆಗಲಿ ಪ್ರಥಮತಃ ಅವರ ಹಿತದೃಷ್ಟಿಗೆ ಒಪ್ಪುವಂತೆ ರೂಪಗೊಳ್ಳ ಬೇಕೆಂಬುದು ಸ್ವಾಭಾವಿಕ. ಗ್ರಾಮಗಳು ನಿಸರ್ಗದ ಮಡಿಲಲ್ಲಿರುವುದರಿಂದ ಅದರೊಡನೆ ಸಂಪರ್ಕ ಹೊಂದಿ ಅದರಿಂದ ಪರಿಣಾಮ ಹೊಂದಿ ಬೆಳೆಯಲು ಅವಕಾಶವಿದೆ. ಜೀವನದಲ್ಲಿ ಕಂಡುಬರುವ ಒಂದು ಸ್ವಾಭಾವಿಕ ಸನ್ನಿವೇಶವನ್ನು (ಕಸಬು) ಆಧಾರ ಮಾಡಿಕೊಂಡು ಅಲ್ಲಿ ಕಲಿಯುವ ರೀತಿಯಲ್ಲಿ ಶಾಲೆಯಲ್ಲೂ ಮಕ್ಕಳು ಶಿಕ್ಷಣ ಪಡೆಯಬೇಕೆಂಬ ಅವರ ದೃಷ್ಟಿ ನಿಸರ್ಗವಾದದ ತತ್ತ್ವ ದೃಷ್ಟಿಯನ್ನು ಅಳವಡಿಸಿಕೊಂಡಿದೆ. ಕೃತಕ ರೀತಿಯಲ್ಲಿ ವಿಷಯಗಳನ್ನು ಪ್ರತ್ಯೇಕಿಸಿ ವರ್ಗಿಕರಿಸುವುದರ ಬದಲು ಜೀವನದಲ್ಲಿ ಅವು ಪಾತ್ರವಹಿಸುವ ಸ್ವರೂಪದಲ್ಲಿ ಕಲಿಸುವುದೂ ಆ ತನ್ನ ದೃಷ್ಟಿಯನ್ನೇ ಮನಸಿಗೆ ಪ್ರತಿಯೊಬ್ಬ ವ್ಯಕ್ತಿಯೂ ಪರಮಚ್ಚತ ಸ್ವರೂಪನ ಒಂದು ಅಂಶವೆಂದು ಅವರು ನಂಬಿದ್ದುದರಿಂದ ಅದು ಆದರ್ಶವಾದದಲ್ಲಿ ಕಂಡುಬರುವ ಅಂಶವೆಂಬುದನ್ನು ಗುರುತಿಸಬಹುದು. ಅನ್ಯಭಾಷೆಯೊಂದರ ಮೂಲಕ ಅನ್ಯಸಂಸ್ಕತಿಯೊಂದನ್ನು ಕುರಿತ ವಿದ್ಯೆ ಕಲಿಯುವುದು ನಮ್ಮವರಿಗೆ ಅಸ್ವಾಭಾವಿಕವೆಂದು ಬಗೆದು 'ಇಲ್ಲಿನವರ ಶಿಕ್ಷಣ, ಇಲ್ಲಿನ ಜನತೆಯ ಜೀವನಕ್ಕೆ ಸಂಬಂಧಿಸಿದಂತೆ ನಡೆಯಬೇಕು; ಅವರ ಮಾತೃಭಾಷೆಯಲ್ಲಿ ನಡೆಯಬೇಕು; ಇಲ್ಲಿನವರ ಜೀವನ ವಿಧಾನದಲ್ಲಿ ನಡೆಯಬೇಕು. ಹಾಗೂ ಬಡತನದ ಈ ವಿಶಾಲ ದೇಶದಲ್ಲಿ ಅಷ್ಟಾಗಿ ಧನದ ಅಗತ್ಯವಿರದೆ ನಡೆಯಬೇಕು' ಎಂಬ ಅವರ ದೃಷ್ಟಿ ಯಥಾರ್ಥವಾದವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಸಮಾಜದಲ್ಲಿ ಜೀವನೋಪಾಯಕ್ಕಾಗಿ ಜನತೆ ಅನುಸರಿಸುತ್ತಿರುವ ಕಸಬೊಂದನ್ನು ಕೇಂದ್ರವಾಗಿ ಮಾಡಿಕೊಂಡು ಅದನ್ನು ಕಲಿಯಲು ಅಗತ್ಯವೆನಿಸುವ ಜ್ಞಾನ, ಕೌಶಲ, ಮನೋಭಾವ ಇವುಗಳನ್ನು ಕಲಿಸುವ ಯತ್ನ ಫಲ ಪರಿಣಾಮಾನುಮೇಯವಾದದ ಮುಖ್ಯ ಅಂಶವನ್ನು ಅಳವಡಿಸಕೊಂಡಿದೆ. ಹಾಗೂ ಅನುಭವಗಳ ಮೂಲಕ ಶಿಕ್ಷಣ ದೊರಕಿಸಬೇಕೆಂಬ ಆ ತತ್ತ್ವಪಂಥದ ವಿಧಾನವನ್ನು ಅನುಸರಿಸುತ್ತದೆ. ಸದ್ಯದಲ್ಲಿ ಎಲ್ಲ ದೇಶಗಳಲ್ಲೂ ಫಲ ಪರಿಣಾಮವಾದಕ್ಕೆ ಪ್ರಾಶ ಮೊರುತ್ತಿದೆ. ಅದನ್ನು ಆಧಾರಮಾಡಿಕೊಂಡು ಪ್ರಾಶಸ್ತ್ರ ಮೊಟ್ಟಮೊದಲು 20ನೆಯ ಶತಮಾನದ ಆದಿಯಲ್ಲಿ ಜಾನ್ ಡ್ಯೂಯಿಯವರು ಉದ್ಯಮ ಶಾಲೆಗಳನ್ನು ಅಮೆರಿಕದಲ್ಲಿ ಆರಂಭಿಸಿದರು. ಅವರ ತತ್ತ್ವದೃಷ್ಟಿಯನ್ನು ಪ್ರಪಂಚದಾದ್ಯಂತ ಪುರಸ್ಕರಿಸಲಾಯಿತು. 20ನೆಯ ಶತಮಾನದ ಪ್ರಧಾನ ತತ್ತ್ವಚಿಂತಕರೆನಿಸಿರುವ ಅವರು ಮೂಲಶಿಕ್ಷಣ ಪದ್ಧತಿಯನ್ನು ಕುರಿತು ಅದು ನನ್ನ ಶಿಕ್ಷಣಪದ್ಧತಿಗಿಂತಲೂ ಒಂದು ಹಂತ ಮುಂದೆ ಸಾಗಿದೆ 'ಎಂದು ತಮ್ಮ ಅಭಿಪ್ರಾಯವನ್ನು ಸೂಚಿಸಿರುವರು. ಇಂಥ ಅನೇಕ ಪ್ರಗತಿಪರ ಅಂಶಗಳನ್ನೊಳಗೊಂಡ ಗಾಂಧೀಜಿಯವರ ಶಿಕ್ಷಣದೃಷ್ಟಿ ಆಕಸ್ಮಿಕವಾಗಿ ರೂಪಗೊಂಡದ್ದಲ್ಲ. ಅವರ ಜೀವನದರ್ಶನ ಬೆಳೆದು ಪಕ್ವಗೊಂಡಂತೆ ಅವರ ಶಿಕ್ಷಣತತ್ತ್ವವೂ ರೂಪುಗೊಂಡಿತು. ಅದನ್ನವರು ಪ್ರತ್ಯೇಕವಾಗಿ ರೂಪುಗೊಳಿಸಲಿಲ್ಲ. ಅವರ ಜೀವನ ದರ್ಶನದ ಕಾರ್ಯಸ್ವರೂಪವಾಗಿ ಅವರ ಶಿಕ್ಷಣ ಪದ್ಧತಿ ಮೈದಾಳಿತು. ಆದ್ದರಿಂದ ಆ ಶಿಕ್ಷಣಪದ್ಧತಿಯಲ್ಲಿ ಅವರ ಜೀವನದ ತತ್ತ್ವದೃಷ್ಟಿ ಪ್ರತಿಬಿಂಬಿಸಿರುವುದು ಸ್ವಾಭಾವಿಕ.<noinclude></noinclude> m8cva8yz1flumc6axu0qw7opsmrtsiz ಪುಟ:Mysore-University-Encyclopaedia-Vol-6-Part-4.pdf/೩೪ 104 118278 313730 2026-04-30T15:07:37Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೯೨ ಅನಂತರ ಇತರ ಕಾವ್ಯಕರ್ತರೂ ಅಲ್ಲಿಗೆ ತರಬೇತಿಗೆ ಬಂದ ವಿದ್ಯಾರ್ಥಿಗಳೂ ಸಾಬರಮತಿ ಆಶ್ರಮದಂತೆ ಅಲ್ಲದಿದ್ದರೂ ಸರಳವೂ ನಿಯಮಿತವೂ ಸಾಮೂಹಿಕವೂ ಆದ ಜೀವನವನ್ನು ಇಲ್ಲಿ ನಡೆಸಿದರು. ಸೇವಾಗ್ರಾಮದಲ್ಲಿ ಗಾಂಧಿಯವರು ವಾ... 313730 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೨ ಅನಂತರ ಇತರ ಕಾವ್ಯಕರ್ತರೂ ಅಲ್ಲಿಗೆ ತರಬೇತಿಗೆ ಬಂದ ವಿದ್ಯಾರ್ಥಿಗಳೂ ಸಾಬರಮತಿ ಆಶ್ರಮದಂತೆ ಅಲ್ಲದಿದ್ದರೂ ಸರಳವೂ ನಿಯಮಿತವೂ ಸಾಮೂಹಿಕವೂ ಆದ ಜೀವನವನ್ನು ಇಲ್ಲಿ ನಡೆಸಿದರು. ಸೇವಾಗ್ರಾಮದಲ್ಲಿ ಗಾಂಧಿಯವರು ವಾಸವಾಗಿದ್ದ ಗುಡಿಸಲು ಈಗ ಅವರ ಸ್ಮಾರಕವಾಗಿ ಕಾಪಾಡಲ್ಪಟ್ಟಿದ್ದು ಒಂದು ಯಾತ್ರಾಸ್ಥಳವಾಗಿ ಪರಿಣಮಿಸಿದೆ. ಹೀಗೆ ಗಾಂಧಿಯವರು ಸ್ಥಾಪಿಸಿದ ಆಶ್ರಮಗಳು ಆನ್ನತಿಗೂ ಸಮಾಜ ಸೇವೆಗೂ ಕೇಂದ್ರಗಳಾದುವು. ಆಶ್ರಮವಾಸಿಗಳಿಗೆ ಈ ಹೊಸ ಬಗೆಯ ತಪೋ ಜೀವನವನ್ನು ನೇಮಿಸಿ ಮಹಾತ್ಮಾಗಾಂಧಿಯವರು ವ್ಯಕ್ತಿ ಜೀವನವನ್ನು ಹೊಂದ ಮಾಡುವುದು ಹೇಗೆಂಬುದನ್ನು ಕಲಿಸಿದರು. ಗಾಂಧಿಯವರ ಸ್ಫೂರ್ತಿಯಿಂದ ಅವರು ಸ್ಥಾಪಿಸಿದ ಆಶ್ರಮಗಳ ಮಾದರಿ ಯಲ್ಲಿಯೇ ಅನೇಕ ಆಶ್ರಮಗಳು ಸ್ಥಾಪಿತವಾದುವು. ಇವು ನಿಷ್ಠಾವಂತ ಸಮಾಜ ಸೇವಕರನ್ನು ಸಿದ್ಧಮಾಡಿದೆ ಮತ್ತು ಮಾಡುತ್ತಲಿವೆ. (ಎಸ್‌.ಆರ್.ಕೆ.) ಗಾಂನ : ಅಮಸ್ಕಾಂತೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಭಸ್ಮ, : ಅನೇಕ ಪ್ರಬೇಧಗಳನ್ನು ಒಳಗೊಂಡಿದೆ. ಇವುಗಳಲ್ಲೆಲ್ಲ ಉದ್ಯಾನಗಾರಿಕೆ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು ಗ್ಲೋಬೋಸ ಎಂಬುದು. ಇದಕ್ಕೆ ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಗ್ಲೋಬ್ ಅಮರಾಂತ್ ಮತ್ತು ಬ್ಯಾಚಲರ್ ಬಟನ್ ಎಂಬ ಹೆಸರುಗಳಿವೆ. ನೆಲದ ಮೇಲೆಯೇ ಹಬ್ಬಿ ಇಲ್ಲವೆ ನೇರವಾಗಿ 30-45 ಸೆ.ಮೀ ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಮೂಲಿಕೆ ಸಸ್ಯ ಇದು. ಎಲೆಗಳು ಉದ್ದುದ್ದವಾಗಿ ಇಲ್ಲವೆ ಅಂಡಾಕಾರ ವಾಗಿವೆ. ಒಂದು 2.5 ಸೆಂಮೀ ವ್ಯಾಸದ ವರ್ಣರಂಜಿತವಾದ ಹೂಗೊಂಚಲುಗಳಿಂದಾಗಿ ಈ ಗಿಡ ಬಲು ಪ್ರಸಿದ್ಧವಾಗಿದೆ. ಗೊಂಚಲುಗಳು ಗುಂಡಗೆ ಕೋಟಿನ ಗುಂಡಿಯಂತೆ ಕಾಣುವುದರಿಂದ ಇದಕ್ಕೆ ಬ್ಯಾಚಲರ್ ಬಟನ್ ಎಂಬ ಹೆಸರು ಬಂದಿರಬೇಕು. ಹೂಗಳಿಗೆ ಬಣ್ಣವಿಲ್ಲದಿದ್ದರೂ ಅವನ್ನು ಆವರಿಸುವ ಟ್ರ್ಯಾಕ್ಸಿಗಳಿಗೆ ನೇರಳೆ, ಊದಾ, ಕಡುಗೆಂಪು, ಬಿಳಿ, ಮುಂತಾದ ಬಣ್ಣಗಳಿರುವುದರಿಂದ ಬಲು ಆಕರ್ಷಕವಾಗಿ ಕಾಣುತ್ತವೆ. ಈ ಸಸ್ಯವನ್ನು ಮಡಿಗಳಲ್ಲಾಗಲಿ, ಕುಂಡಗಳಲ್ಲಾಗಲಿ ಬೆಳೆಸಬಹುದು. ಬೇಕೆಂದ ಸ್ಥಳಗಳಲ್ಲಿ ಬೀಜಗಳನ್ನು ಬಿತ್ತಿ ಬೆಳೆಸಬಹುದು ಇಲ್ಲವೆ ಮೊದಲು ಒಟ್ಟುಪಾತಿಯಲ್ಲಿ ಬೀಜಗಳನ್ನು ಬಿತ್ತಿಸಸಿಗಳನ್ನು ಬೆಳೆಸಿಕೊಂಡು ಅನಂತರ ಅಪೇಕ್ಷಿತ ಸ್ಥಳಗಳಿಗೆ ವರ್ಗಾಯಿಸಬಹುದು. ಮಡಿಗಳಲ್ಲಿ ಬೆಳೆಸುವಾಗ ಸಸಿಯಿಂದ ಸಸಿಗೆ 30-40 ಸೆ.ಮೀ ಅಂತರವಿರುವಂತೆ ನೋಡಿಕೊಳ್ಳಬೇಕು. ಇದರಿಂದ ಗಿಡಗಳು ಅಗಲವಾಗಿ ಹರಡಿ ಕೊಂಡು ಬೆಳೆಯಲು ಅನುಕೂಲ. ಬಿತ್ತಿದ 3 ತಿಂಗಳ ಅನಂತರ ಗಿಡ ಹೂ ಬಿಡಲು ಪ್ರಾರಂಭಿಸುತ್ತದೆ. ಹೂಗಳು ಅರಳಿದ ಮೇಲೆ 1-2 ತಿಂಗಳವರೆಗೂ ಬಾಡದೆ ಗಿಡದಲ್ಲೇ ಉಳಿಯುವುದರಿಂದ ಗಾಂಪಿನ ಗಿಡ ಬಲು ಜನಪ್ರಿಯವಾಗಿದೆ. (v.) ಗಾವಂಕಾರ, ಎಸ್‌.ಡಿ. : 1925-96, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಶಿಕ್ಷಣ ತಜ್ಞ ರಾಜಕಾರಣಿ. ಸಖಾರಾಮ ದತ್ತಾತ್ರೇಯ ಗಾಂವಕರ ಇವರ ಪೂರ್ತಿ ಹೆಸರು. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಹನಕೋನದಲ್ಲಿ 1925 ಸೆಪ್ಟೆಂಬರ್ 2ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಾರವಾರದಲ್ಲಿ ಪಡೆದರು. ಅನಂತರ ಧಾರವಾಡದ ಕರ್ನಾಟಕ ಕಾಲೇಜು, ಬೆಳಗಾಂವಿಯ ಆರ್.ಎಲ್‌.ಕಾನೂನು ಕಾಲೇಜಿನಲ್ಲಿ ಶಿಕ್ಷಣಪಡೆದರು. ಕಾರವಾರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ (1952) ಅಪಾರ ಯಶಸ್ಸು ಗಳಿಸಿ ಜನಪ್ರಿಯರಾದರು. ಕಾರವಾರ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 26ನೆಯ ವಯಸ್ಸಿನಲ್ಲೇ ಇವರು ತಾವೊಬ್ಬ ದಕ್ಷ ಆಡಳಿತಗಾರರೆಂಬುದನ್ನು ತೋರಿಸಿದರು. ರಾಜಕೀಯ, ಸಾರ್ವಜನಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೆಲಸಗಳಲ್ಲಿ ಉತ್ಸಾಹದಿಂದ ದುಡಿಯುವುದು ಇವರ ಜಾಯ ಮಾನವಾಗಿತ್ತು. ಕೆಲಕಾಲ ಇವರು ಜಿಲ್ಲಾ ಸೌಟ್ಸ್ ಮತ್ತು ಗೈಡ್ಸ್ ಸಮಿತಿಯ ಕಮಿಶನರ್ ಆಗಿ ದುಡಿದರು (1960-72), ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಬೋಟ ಬಿಲ್ಡಿಂಗ್ ಯಾರ್ಡ್ ಸಮಿತಿಯ ಸದಸ್ಯ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ,ಕೊಂಕಣ ಮರಾಠಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಕೆನರಾ ಬ್ಯಾಂಕ್ ನಿರ್ದೇಶಕ, ಜನತಾ ಕೋ ಆಪರೇಟಿವ್ ಸ್ಪೋರ್ ಸಂಸ್ಥಾಪಕ, ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ-ಹೀಗೆ ಬಹುಮುಖವಾಗಿ ಸೇವೆ ಸಲ್ಲಿಸಿದರು. ಮಹಾರಾಷ್ಟ್ರದ ಕೊಲಾಬಾದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಇವರನ್ನು ನೇಮಿಸಲಾಯಿತು (1961). ಕೆಲವು ತಿಂಗಳುಗಳಲ್ಲಿಯೆ ರಾಜಕೀಯ, ರಂಗಪ್ರವೇಶಿಸಿ ರಾಜೀನಾಮೆ ನೀಡಿದರು. ಇವರು ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದರು(1957). ವಿಧಾನಸಭೆಯಲ್ಲಿ ಕಾರವಾರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. (1962-74), ವಿಧಾನ ಪರಿಷತ್ತಿನ ಉಪಸಭಾಪತಿಗಳಾಗಿದ್ದ (1966-68)ಇವರು, ಗಾಗಮೇಲ ಕದನ ಅನಂತರ ವಿಧಾನ ಪರಿಷತ್ತಿನ ಸಭಾಪತಿಗಳಾಗಿಯೂ ಸೇವೆ ಸಲ್ಲಿಸಿದರು (1972- 74).ಸಭಾಪತಿ ಹುದ್ದೆಯನ್ನು ಅತ್ಯಂತ ಸಮರ್ಥ ವಾಗಿ ನಿರ್ವಹಿಸಿದರು. ಮೂರನೆಯ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಗೊಂಡು (1996) ನಿಧನ ಹೊಂದುವವರೆಗೂ ಕಾರ್ಯನಿರ್ವಹಿಸಿದರು. ಆಫ್ರಿಕದ ಮಲಾವಿಯಲ್ಲಿ ನಡೆದ ಜಾಗತಿಕ ಸಂಸದೀಯ ಸಮ್ಮೇಳನದಲ್ಲಿ ನಿಯೋಗದ ಸದಸ್ಯರಾಗಿ ಭಾಗವಹಿಸಿದರು (1972). ರೋಟರಿ ಸಂಸ್ಥೆಯ ಸದಸ್ಯರಾಗಿ ಯುರೋಪ್, ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡರು. ಇವರು ಶ್ರೇಷವಿ ಸಂಸದೀಯ ಪಟುವೆಂದು ಹೆಸರು ಗಳಿಸಿದ್ದರು. ತಮ್ಮ ಸ್ವಂತ ಪ್ರತಿಭೆಯಿಂದ ಉನ್ನತ ಸ್ಥಾನ ಗಳಿಸಿದ ಇವರು 1996 ಮೇ 21ರಂದು ನಿಧನಹೊಂದಿದರು. ಕುಸುಮಾ ಇವರ ಧರ್ಮಪತ್ನಿ, ಇವರಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳು. (ಆರ್.ಜಿ.ಆರ್.) ಗಾಂವಕಾರ, ಸ. ಪ. : 1887-1972. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗ, ಶಿಕ್ಷಣ ತಜ್ಞ ದಕ್ಷ ಆಡಳಿತಗಾರ, ಸಮಾಜ ಸುಧಾರಕ ಮತ್ತು ಕವಿ. ಸಣ್ಣಪ್ಪ ಪರಮೇಶ್ವರಪ್ಪ ಗಾಂವಕಾರರು ಉತ್ತರಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಹೊರ್ಕೆ ಗ್ರಾಮದಲ್ಲಿ 1887 ಜನವರಿ 11 ರಂದು ಜನಿಸಿದರು. ಪರಮೇಶ್ವರ ಗಾಂವಕಾರರ ಏಳು ಗಂಡುಮಕ್ಕಳ ಪೈಕಿ ಇವರು ನಾಲ್ಕನೆಯವರು. ಪ್ರಾಥಮಿಕ ಶಿಕ್ಷಣದ ಅನಂತರ ಉಪಾಧ್ಯಾಯ ವೃತ್ತಿಗೆ ತರಬೇತು ಪಡೆದರು. ಅನಂತರ ತದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಈ ವ್ಯಕ್ತಿಯಲ್ಲಿ ನಿರತರಾಗಿದ್ದಾಗಲೇ ಅವರು ಖಾಸಗಿಯಾಗಿ ವ್ಯಾಸಂಗ ವಾಡಿ ಧಾರವಾಡದಲ್ಲಿ ಮೆಟ್ರಿಕ್ಯುಲೇಷನ್‌ ಮುಗಿಸಿದರು. ಧಾರವಾಡ, ಸಾಂಗ್ಲಿಗಳಲ್ಲಿ ಶಿಕ್ಷಣ ಮುಂದುವರಿಸಿ ನಲ್ವತ್ತನೆಯ ವರ್ಷಕ್ಕೆ ಬಿ.ಎ. ಪದವೀಧರರಾದರು. ಅನಂತರ ಅವರಿಗೆ ಹುಬ್ಬಳ್ಳಿಯ ಸ್ಕೂಲ್ ಬೋರ್ಡಿನ ಆಡಳಿತ ಅಧಿಕಾರಿಯ ಹುದ್ದೆ ದೊರಕಿತು. 12 ವರ್ಷ ಈ ಹುದ್ದೆ ನಿರ್ವಹಿಸಿ ನಿವೃತ್ತ ರಾದರು. ಅನಂತರ ಗಾಂಧಿಯವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನನು ಭವಿಸಬೇಕಾಯಿತು. ಬಂಧನದಿಂದ ಹೊರಬಂದ ಅನಂತರ ಮುಂಬಯಿ ಪ್ರಾಂತ್ಯದಲ್ಲಿ ಖೇರ್ ಮುಖ್ಯಮಂತ್ರಿತ್ವದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸರ್ಕಾರದಲ್ಲಿ ಇವರು ಉಪಮಂತ್ರಿಗಳಾದರು. ಸ್ವಾತಂತ್ರ್ಯಾನಂತರವೂ ರಾಜಕೀಯದಲ್ಲಿ ಆರು ವರ್ಷ ದುಡಿದರು. ಅನಂತರ ಇವರ ಮನಸ್ಸು ಅಸ್ಪೃಶ್ಯತಾ ನಿವಾರಣೆ, ದೀನದಲಿತೋದ್ಧಾರ, ಮಹಿಳಾ ಶಿಕ್ಷಣಗಳ ಕಡೆಗೆ ಹರಿಯಿತು. ಜಿಲ್ಲೆಯ ಹಿಂದುಳಿದ ಜನಾಂಗವಾದ ಹಾಲಕ್ಕಿ ಒಕ್ಕಲಿಗರ ಏಳೆಗಾಗಿ ಬಹಳ ದುಡಿದರು. ವಾಚನಾಲಯ, ವಿದ್ಯಾರ್ಥಿ ವಸತಿ ಸೌಕರ್ಯ, ರೈತರ ಸಂಘಟನೆ, ಪ್ರೌಢಶಾಲಾ ಸ್ಥಾಪನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದರು. ಅಂಕೋಲೆಯಲ್ಲಿ ಕಾಲೇಜು ಸ್ಥಾಪನೆಯಾಗಲು ಇವರೂ ಕಾರಣರು. ಗಾಂಧಿ ತತ್ತ್ವ ಮತ್ತು ಜೀವನವಿಧಾನಗಳ ಶಿಕ್ಷಣ ಪ್ರಚಾರಗಳಿಗಾಗಿ ಇವರು ಗಾಂಧಿ ನಿವಾಸವನ್ನು ಸ್ಥಾಪಿಸಿದರು. ಗಾಂವಕಾರರಿಗೆ ಅರವಿಂದರ ತತ್ತ್ವದಲ್ಲೂ ವಿಶೇಷವಾದ ಆಸಕ್ತಿ ಇತ್ತು. ಮತಾಂತರ ಹೊಂದಿದ ಹಿಂದೂಗಳನ್ನು ಪುನಃ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಬೇಕೆಂಬ ಆರ್ಯಸಮಾಜದ ವಿಚಾರದಲ್ಲಿ ಇವರಿಗೆ ಶ್ರದ್ಧೆ ಇತ್ತು. ಕೆಲಕಾಲ ಆರ್ಯಸಮಾಜದ ಕಾರ್ಯಕರ್ತರಾಗಿ ಆ ಕೆಲಸ ಮಾಡಿದ್ದೂ ಉಂಟು. ಇವರು ಕವಿಗಳೂ ಹೌದು. ಇವರ ಮೊದಲನೆಯ ಕವನಸಂಕಲನ ಮುಗಿಲು. ರವೀಂದ್ರಂಥ ಅಂತರ 300ಲಿಯನ್ನು ಸರಳ ಶೈಲಿಯಲ್ಲಿ ಕನ್ನಡಕ್ಕೆ ಭಾಷಾಂತರಿಸಿ ದ್ದಾರೆ. ಪ್ರಕೃತಿ-ಪ್ರೀತಿ, ಪ್ರೇರಣೆ-ಶೋಧನೆ ಇವು ಇವರ ಇನ್ನೆರಡು ಕವನ ಸಂಕಲನಗಳು. (ಎನ್.ಆರ್.ಜಿ.) ಗಾಗಮೇಲ ಕದನ : ಮ್ಯಾಸಿಡೋನಿಯದ ಅಲೆಕ್ಸಾಂಡರ್ ಮಹಾಶಯನಿಗೂ ಪರ್ಷಿಯದ 3ನೆಯ ಡೇರಿಯಸನಿಗೂ ಪ್ರಶ.ಪೂ. 331 ರಲ್ಲಿ ನಡೆದ ನಿರ್ಣಾಯಕ ಕದನ. ಇದರಲ್ಲಿ ಡೇರಿಯಸ್ ಸೋತುಹೋದ, ಅಲೆಕ್ಸಾಂಡರನ ಯುದ್ಧತಂತ್ರದಿಂದಾಗಿ ಈ ಕಥನ ಪ್ರಸಿದ್ಧವಾಗಿದೆ, ಮುನ್ನಡೆದು ಬರುತ್ತಿದ್ದ ಅಲೆಕ್ಸಾಂಡರನನ್ನು ಎದುರಿಸಿ<noinclude></noinclude> ptac7y4lumz9qcjn6klcmfr2rno232q ಪುಟ:Mysore-University-Encyclopaedia-Vol-6-Part-4.pdf/೨೪ 104 118279 313731 2026-04-30T15:07:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೮೨ ಈ ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಗಾಂಧೀಜಿಯ ತತ್ತ್ವ ದೃಷ್ಟಿಯನ್ನು ಯಾವೊಂದು ಸಾಂಪ್ರದಾಯಿಕ ಹೆಸರಿನಿಂದಲೂ ಕಡೆಯುವಂತಿಲ್ಲ. ಏಕಂದರೆ, ಅದರಲ್ಲಿರುವ ಲಕ್ಷಣಗಳು ಯಾವ ಒಂದು ತತ್ತ್ವ ಪಂಥವನ್ನು ತತ್ತ್ವಪಂಥವನ... 313731 proofread-page text/x-wiki <noinclude><pagequality level="1" user="Pragathi. BH" /></noinclude>೧೮೨ ಈ ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್ ಗಾಂಧೀಜಿಯ ತತ್ತ್ವ ದೃಷ್ಟಿಯನ್ನು ಯಾವೊಂದು ಸಾಂಪ್ರದಾಯಿಕ ಹೆಸರಿನಿಂದಲೂ ಕಡೆಯುವಂತಿಲ್ಲ. ಏಕಂದರೆ, ಅದರಲ್ಲಿರುವ ಲಕ್ಷಣಗಳು ಯಾವ ಒಂದು ತತ್ತ್ವ ಪಂಥವನ್ನು ತತ್ತ್ವಪಂಥವನ್ನು ಪೂರ್ಣವಾಗಿ ಅನುಸರಿಸುವುದಿಲ್ಲ. ಅದನ್ನು ಗಾಂಧೀವಾದವೆನ್ನುವುದು ಸೂಕ್ತ. ಅವರ ಈ ತತ್ತ್ವದೃಷ್ಟಿಯನ್ನು ಘೋಷಿಸಿದ್ದು ರನ್ನರ ಅಂಟು ಡಿಸ್ ಲ್ಯಾನ್ಸ್' ಎಂಬ ಕೃಷಿ, ವ್ಯಕ್ತಿಯ ಒಳ್ಳಿತು ಎಲ್ಲರ ಒಳ್ಳಿತಿನಲ್ಲೂ ಅಡಗಿದೆ. ತಮ್ಮ ತಮ್ಮ ದುಡಿಮೆಯಿಂದ ತಮ್ಮ ತಮ್ಮ ಜೀವನೋಪಾಯವನ್ನು ಹುಡುಕಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಒಬ್ಬ ನ್ಯಾಯವಾದಿಯ ಕೆಲಸ ಒಬ್ಬ ಕ್ಷೌರಿಕನ ಕೆಲಸದಷ್ಟೇ ಅಮೂಲ್ಯವಾದುದು. ಉಳುವ ರೈತನ, ದುಡಿಯುವ ಕಾರ್ಮಿಕನ ಜೀವನ ಅಷ್ಟೇ ಯೋಗ್ಯ ಜೀವನ ಎಂಬ ನಂಬಿಕೆಯನ್ನು ಆ ಗ್ರಂಥಪಠನ ಅವರಲ್ಲಿ ಮೂಡಿಸಿತು. ಹಾಗೆಯೇ ಗೀತೆಯ ಪಠನದಿಂದ ಆತ್ಮವತ್ ಸರ್ವಭೂತೇಷು ಎಂಬ ದೃಷ್ಟಿಯನ್ನು ಆಗಲೇ ಅವರು ಅಂತರ್ಗತ ಮಾಡಿಕೊಂಡಿದ್ದರು. ತಮ್ಮ ಈ ಭಾವನೆಗಳನ್ನವರು ಒಟ್ಟಾರೆ ಸರ್ವೋದಯ ಎಂದು ಕರೆದರು. ಆ ತತ್ತ್ವ ದೃಷ್ಟಿಯನ್ನು ಕಾರ್ಯರೂಪಕ್ಕೆ ಇಳಿಸಲು ಸಿದ್ಧರಾದರು. ಆ ಕಾರ್ಯ ಅವರಿಗೆ ಸತ್ಯಶೋಧನೆಯಾಯಿತು. ಅದಕ್ಕೆ ಅಹಿಂಸೆ ಅಥವಾ ಪ್ರೇಮ ಪಥವಾಯಿತು. - ಗಾಂಧೀಜಿಯ ಪ್ರಯೋಗಗಳು : ತತ್ತ್ವದೃಷ್ಟಿಯ ಕಾರ್ಯಸ್ವರೂಪವೇ ಶಿಕ್ಷಣ ಎಂದು ಆಗಲೇ ಸೂಚಿಸಿದೆಯಷ್ಟೆ, ತಮ್ಮ ಸರ್ವೋದಯ ತತ್ತ್ವವನ್ನು ಪ್ರಯೋಗಿಸಿ ನೋಡಲು ಗಾಂಧೀಜಿ ಹಲವು ಪ್ರಯೋಗಗಳನ್ನು ನಡೆಸಿದರು. ಆ ಒಂದೊಂದು ಪ್ರಯೋಗವೂ ಒಂದೊಂದು ತಿದ್ದಂಯೋಜನೆಯನ್ನಬಹುದು. ಸೀನಿ ಕ್ರಮ ಟಾಲ್‌ಸ್ಟಾಯ್‌ ಆಶ್ರಮ, ಸತ್ಯಾಗ್ರಹಾಶ್ರಮ, ಸೇವಾ ಗ್ರಾಮ ಆಶ್ರಮ ಇವೇ ಮೊದಲಾದವು ಸತ್ಯ - ಅಹಿಂಸಾ ಶಿಕ್ಷಣದ ಕೇಂದ್ರಗಳೆನಿಸಿದವು. ಟಾಲ್‌ ಸ್ಟಾಯ್ ಆಶ್ರಮದಲ್ಲಿ ಅವರೇ ಶಿಕ್ಷಕರಾಗಿದ್ದರು. ತಮ್ಮ ಮತ್ತು ಇತರ ಮಕ್ಕಳಿಗೆ ಜೀವನೋಪಾಯದ ಕಸಬೊಂದರ ಮೂಲಶಿಕ್ಷಣ ಕೊಡಲು ತಾವೇ ಚಮ್ಮಾರನ ಕೆಲಸವನ್ನು ಕಲಿತರು. ಇದು ಅವರು ದಕ್ಷಿಣ ಆಫ್ರಿಕದಲ್ಲಿದ್ದಾಗ ನಡೆಸಿದ ಪ್ರಯೋಗ, ಅನಂತರ ಅವರು ಮಾತೃಭೂಮಿಗೆ ಹಿಂದಿರುಗಿದ ಮೇಲೆ ಅಹಮದಾಬಾದಿನ ಬಳಿ ಆಶ್ರಮವನ್ನು ಮಾಡಿಕೊಂಡು ಅಲ್ಲಿ ನೂಲುವುದು, ನೇಯುವುದು, ಮತ್ತು ಅವಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನೂ ಜೀವನೋಪಾಯದ ಕಸಬನ್ನಾಗಿ ಆರಿಸಿಕೊಂಡು ಅದರ ಆಧಾರದ ಮೇಲೆ ಶಿಕ್ಷಣವೀಯುವ ಬಗ್ಗೆ ಸತತವಾಗಿ ಪ್ರಯತ್ನ ನಡೆಸಿದರು. ಈ ಎಲ್ಲ ಪ್ರಯೋಗಗಳಲ್ಲಿ ದೊರೆತ ಅನುಭವಗಳಿಂದ ಕಸಬನ್ನು ಕೇಂದ್ರವಾಗಿ ಮಾಡಿಕೊಂಡು ಶಿಕ್ಷಣವೀಯುವುದರ ಯಥಾರ್ಥತೆಯನ್ನು ಚೆನ್ನಾಗಿ ಮನದಟ್ಟು ಮಾಡಕೊಂಡರು. ರಾಷ್ಟ್ರೀಯ ಶಿಕ್ಷಣ ಮತ್ತು ಸರ್ವೋದಯ : ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್ಧತಿ ಭಾರತದ ಆದ್ಯಂತವೂ ಅಸ್ತಿತ್ವದಲ್ಲಿದ್ದರೂ ಅದು ಇಲ್ಲಿನವರ ಅಗತ್ಯಗಳನ್ನು ಪೂರೈಸಿರಲಿಲ್ಲ; ಆಶೋತ್ತರಗಳನ್ನು ಈಡೇರಿಸಿರಲಿಲ್ಲ. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಬೋಧನಮಾಧ್ಯಮವಾದ್ದರ ಫಲವಾಗಿ ಜನಸಾಮಾನ್ಯಕ್ಕೂ ಶಿಕ್ಷಣಪಡೆದವರಿಗೂ ಅಂತರ ಏರ್ಪಟ್ಟು ಜ್ಞಾನದ ಸಾರ್ವತ್ರಿಕ ಪ್ರಸಾರಕ್ಕೆ ಅವಕಾಶವಿಲ್ಲ. ವಾಗಿತ್ತು. ಅನ್ಯಭಾಷೆಯಾದ ಇಂಗ್ಲಿಷಿಗೆ ಕೊಟ್ಟಿದ್ದ ಅನುಚಿತ ಪ್ರಾಧಾನ್ಯದ ಫಲವಾಗಿ, ಅದು ವಿದ್ಯಾವಂತರ ಮೇಲೆ ಒಂದು ಹೊರೆಯಾಗಿ ಪರಿಣಮಿಸಿ ಅವರ ಮನಶ್ಯಕ್ತಿಯನ್ನು ಕುಂದಿಸಿ ತಮ್ಮ ನಾಡಿನಲ್ಲಿ ಅವರು ಅಪರಿಚಿತರಂತಾಗುವಂತೆ ಮಾಡಿತ್ತು. ವೃತ್ತಿಶಿಕ್ಷಣಕ್ಕೆ ಅಷ್ಟಾಗಿ ಅವಂಶವಿಲ್ಲದಿದ್ದ ಆ ಪದ್ಧತಿ ವಿದ್ಯಾವಂತರನ್ನು ಉನ್ನತಕಾರ್ಯಗಳಿಗೆ ಯೋಗ್ಯರಲ್ಲದವರನ್ನಾಗಿ ಮಾಡಿ ಅವರ ದೈಹಿಕ ಶಕ್ತಿಯನ್ನು ಕುಂದಿಸುತ್ತಿತ್ತು. ಪ್ರಾಥಮಿಕ ಶಿಕ್ಷಣದಿಂದ ಕಲಿತ ಅಷ್ಟಿಷ್ಟೂ ಮರೆತುಹೋಗಿ, ಅದರ ನಗರ ಅಥವಾ ಗ್ರಾಮಜೀವನದಲ್ಲಿ ಅನುಪಯುಕ್ತವೆನಿಸುತ್ತಿತ್ತು. ಆ ಮಟ್ಟಿಗೆ ಅದರ ಮೇಲೆ ಹೂಡಿದ ಹಣ ವ್ಯರ್ಥವ್ಯಯ ವಾಗುತ್ತಿತ್ತು. ಅಲ್ಲದೆ ಆ ಪದ್ಧತಿಯಿಂದ ತೆರಿಗೆ ತೆರುವವನಿಗಾಗಲಿ ಅವನ ಮಕ್ಕಳಿಗಾಗಲಿ ಅನುಕೂಲ ಆಗುತ್ತಿರಲಿಲ್ಲ. ಎಲ್ಲೂ ಕೆಲವರಿಗೆ ಸರ್ಕಾರದ ಉದ್ಯೋಗ ದೊರಕುತ್ತಿತ್ತೇ ಹೊರತು ಬಹುತೇಕ ಜನತೆ ನಿರುದ್ಯೋಗ, ಅಜ್ಞಾನ, ದಾರಿದ್ದ ಇವುಗಳಲ್ಲಿ ತೊಳಲುವಂತೆ ಮಾಡಿತ್ತಲ್ಲದೆ ಅಸಮಾನತೆ, ಅನುಚಿತಸ್ಪರ್ಧೆ, ಅಸೂಯೆ, ಹಿಂಸೆ ಇವುಗಳಿಗೆ ಪ್ರೋತ್ಸಾಹವೀಯುವಂತೆ ಮಾಡಿತ್ತು. ಆದರೆ ಗಾಂಧೀಜಿಯವರ ಕಲ್ಪನೆಯ ಸರ್ವೋದಯ ಸಮಾಜರಚನೆಗೆ ಸಮಾನತೆ, ಸಹಕಾರ, ಪ್ರೇಮ, ಅಹಿಂಸೆ ಈ ಅಂಶಗಳು ಆಧಾರವಾಗಬೇಕಿತ್ತು. ಅದಕ್ಕೆ ಜನತೆಯಲ್ಲಿ ಜ್ಞಾನ, ಉದ್ಯೋಗ, ಪ್ರಸಾರ, ದಾರಿದ್ರ ನಿವಾರಣೆ ಇವು ಅಗತ್ಯವಾh ಆಗಬೇಕಾಗಿತ್ತು, ಅದಕ್ಕೆ ಶಿಕ್ಷಣ ಸೂಕ್ತ ರೀತಿಯಲ್ಲಿ ಮಾರ್ಪಡಬೇಕಾಗಿತ್ತು. ಏಕೆಂದರೆ ಸಮಾಜ ಪರಿವರ್ತನೆಗೆ ಅದು ಉಪಕರಣವೆಂಬುದನ್ನು ಅವರು ಗ್ರಹಿಸಿದ್ದರು. ಅಂಥ ಶಿಕ್ಷಣಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಏಳು ವರ್ಷಗಳ ಕಾಲಾವಧಿಗಾದರೂ ಹೆಚ್ಚಿಸಿ, ಅದರಿಂದ ಮೆಟ್ರಿಕ್ಯುಲೇಷನ್ ಹಂತದಲ್ಲಿ ಶೂರೆಯುವಷ್ಟು ಸಾಮಾನ್ಯ ಜ್ಞಾನವೂ (ಇಂಗ್ಲಿಷನ್ನುವರು) ವೃತ್ತಿಯೊಂದರಲ್ಲಿ ಶಿಕ್ಷಣವೂ ದೊರಕುವಂತೆ ಅವಕಾಶಕಲ್ಪನೆಯಾಗಬೇಕೆಂದು ತೀರ್ಮಾನಿಸಿಕೊಂಡರು. ಈ ಬದಲಾವಣೆಗಳನ್ನು ಅಂದಿದ್ದ ಶಿಕ್ಷಣ ಪದ್ಧತಿಗೆ ತೇಪೆಹಾಕಿ ನೇರಮಾಡುವುದು ಅಸಾಧ್ಯವೆಂದುಕೊಂಡು ಪ್ರತ್ಯೇಕ ಶಿಕ್ಷಣಪದ್ಧತಿಯೊಂದರ ಅನುಷ್ಠಾನಕ್ಕೆ ಯತ್ನಿಸಿದರು. ರಾಷ್ಟ್ರದ ಅಂದಿನ ತೀವ್ರ ಸಮಸ್ಯೆಗಳನ್ನೂ ನಿವಾರಿಸಿ ತಮ್ಮ ಕನಸಿನ ಸರ್ವೋದಯ ಸಮಾಜವನ್ನು ರಚಿಸಬಲ್ಲ ಆ ಪದ್ಧತಿಯಲ್ಲಿ ಗ್ರಾಮೋದ್ಯೋಗಗಳಿಗೆ ಪ್ರಾಧಾನ್ಯವಿದ ಬೇಕೆಂದು ಭಾವಿಸಿದರು. ಏಕೆಂದರೆ, ಇಲ್ಲಿನ ಶೇ.80 ರಷ್ಟು ಜನತೆ ಗ್ರಾಮವಾಸಿ ಗಳಾಗಿದ್ದರು. ರಾಷ್ಟ್ರದ ಪ್ರಧಾನ ಸಮಸ್ಯೆಗಳನ್ನೂ ಪರಿಸರ ಸಮಾಜದಲ್ಲಿ ಪರಿವರ್ತನೆ ಮಾಡಬಲ್ಲ ಆ ಶಿಕ್ಷಣವನ್ನು ಅವರು 'ಗ್ರಾಮೀಣ ರಾಷ್ಟ್ರೀಯ ಶಿಕ್ಷಣ' ಎಂದು ಕರೆದರು. ಸಮಕಾಲೀನ ಶಿಕ್ಷಣವೇತ್ತರು ರಾಷ್ಟ್ರೀಯ ಶಿಕ್ಷಣ ಎಂಬುದಕ್ಕೆ ಬೇರೆ ಬೇರೆ ಅರ್ಥ ವ್ಯಾಪ್ತಿಯನ್ನು ಕಲ್ಪಿಸಿದ್ದರು. ಗಾಂಧಿಜಿಯವರ ಮೇಲಿನ ಅರ್ಥಕಲ್ಪನೆ ಅದೆಲ್ಲಕ್ಕಿಂತ ಭಿನ್ನವಾಗಿದೆ. ಅವರ ಮಾತಿನಲ್ಲಿ ಹೇಳುವುದಾದರೆ 'ಇದು ಗ್ರಾಮೀಣ. ಏಕೆಂದರೆ ಉನ್ನತ ಅಥವಾ ಇಂಗ್ಲಿಷ್ ಶಿಕ್ಷಣವನ್ನು ತ್ಯಜಿಸಿರುತ್ತದೆ; ರಾಷ್ಟ್ರೀಯ. ಏಕೆಂದರೆ ಸತ್ಯ, ಅಹಿಂಸೆ, ಗ್ರಾಮೋದ್ಯೋಗಗಳ ಮೂಲಕ (ಎಂದರೆ ಅದನ್ನು ಕಲಿಸುವ ಅಧ್ಯಾಪಕರು ಮಕ್ಕಳಿಗೆ ತಾವು ಆರಿಸಿಕೊಂಡ ಕಸಬಿನ ಮೂಲಕ) ಯಾವ ನಿರ್ಬಂಧ ಹಸ್ತಕ್ಷೇಪಗಳೂ ಇಲ್ಲದೆ ಅವರ ಸರ್ವಸಾಮರ್ಥ್ಯಗಳೂ ವಿಕಸಿಸುವಂತೆ ಮಾಡುವರು.' ಇದು ಯಾವ ದೃಷ್ಟಿಯಲ್ಲೂ ಪಾಶ್ಚಾತ್ಯ ವಿಧಾನದಿಂದ ಪ್ರಭಾವಿತವಾದುದಲ್ಲವೆಂಬುದು ಇದರಿಂದ ಸ್ಪಷ್ಟಪಡುತ್ತದೆ. ಕಸಬು ಕೇಂದ್ರಿತ ಶಿಕ್ಷಣ : ವ್ಯಕ್ತಿಯ ಸರ್ವತೋಮುಖವಾದ ಬೆಳೆವಣಿಗೆಯಾಗಲು ಸಾಧ್ಯವಾದಮಟ್ಟಿಗೆ ಎಲ್ಲ ಶಿಕ್ಷಣವನ್ನೂ ಒಂದು ಲಾಭದಾಯಕ ಕಸಬಿನ ಮೂಲಕ ಒದಗಿಸಬಹುದೆಂದು ಗಾಂಧೀಜಿ ತಮ್ಮ ಪ್ರಯೋಗಗಳಿಂದ ಸ್ಪಷ್ಟವಾಗಿ ಅರಿತು ಮುಂದಿದ್ದರು. ಶಿಕ್ಷಣದ ಕೇಂದ್ರವನ್ನಾಗಿ ಮಾಡಿಕೊಳ್ಳಲು ಆರಿಸಿಕೊಳ್ಳುವ ಕಬ ವಿದ್ಯಾರ್ಥಿಯ ದೃಷ್ಟಿಯಲ್ಲಿ ಮೂರು ಉದ್ದೇಶಗಳನ್ನು ಸಾಧಿಸಬೇಕು : ಮೊದಲನೆಯ ದಾಗಿ, ತನ್ನ ಶಿಕ್ಷಣದ ವೆಚ್ಚವನ್ನು ತನ್ನ ದುಡಿಮೆಯ ಫಲವಾದ ಉತ್ಪನ್ನದಿಂದ ಗಳಿಸಿಕೊಳ್ಳುವಂತಾಗಬೇಕು; ಎರಡನೆಯದಾಗಿ, ತನ್ನ ವ್ಯಕ್ತಿತ್ವದ ಎಲ್ಲ ಮುಖಗಳನ್ನು ಬೆಳೆಸಲು ಅದು ನೆರವಾಗಬೇಕು; ಮೂರನೆಯದಾಗಿ, ಮುಂದೆ ಅದು ತನ್ನ ಜೀವನೋಪಾಯಕ್ಕಾಗಿ ಅನುಸರಿಸಬಹುದಾದ ಉದ್ಯೋಗವೂ ಆಗಬೇಕು. ಹತ್ತಿ, ಉಣ್ಣೆ, ರೇಷ್ಮೆ - ಇವುಗಳ ಬಳಕೆಗೆ ಸಂಬಂಧಿಸಿದಂತೆ ಸಂಗ್ರಹ, ಶುದ್ದೀಕರಣ, ಬೀಜ ತೆಗೆಯುವುದು (ಹತ್ತಿಯ ವಿಷಯದಲ್ಲಿ ಮಾತ್ರ), ಎಕ್ಕುವುದು, ನೂಲುವುದು, ಬಣ್ಣಕಟ್ಟುವುದು, ಗಂಜಿಕಟ್ಟುವುದು, ಹಾಸುಮಾಡುವುದು, ಇಮ್ಮಡಿ ನುಲಿಕೆ, ಮಾದರಿ ರಚನೆ, ಮತ್ತು ನೇಯ್ದೆ - ಇತ್ಯಾದಿಯಾದ ಎಲ್ಲ ಕೆಲಸಗಳೂ ಕಸೂತಿ, ಹೊಲಿಗೆ, ಕಾಗದ ತಯಾರಿಕೆ, ಪುಸ್ತಕಕ್ಕೆ ರಟ್ಟು ಕಟ್ಟುವುದು, ಮರಗೆಲಸ, ಆಟಿಕೆಗಳ ತಯಾರಿಕೆ, ಮನೆಕಟ್ಟುವುದು -ಇವೆಲ್ಲ ಸರಾಗವಾಗಿ ಕಲಿಯಬಹುದಾದ ಹಾಗೂ ಅಷ್ಟಾಗಿ ಬಂಡವಾಳ ಬೇಡದ ಕಸಬುಗಳು. ಪ್ರಾಥಮಿಕ ಕಲಿಕೆ ಬಾಲಕಬಾಲಕಿಯರಿಗೆ ಜೀವನೋಪಾಯಕ್ಕೆ ನೆರವಾಗಬಲ್ಲ ಶಿಕ್ಷಣ ಒದಗಿಸಬೇಕು. ಅವರು ಕಲಿತಿರುವ ಕಸಬಿಗೆ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಸರ್ಕಾರ ಆಶ್ವಾಸನೆ ನೀಡಬೇಕು. ಅಥವಾ ಅವರು ತಯಾರಿಸುವ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಕೊಂಡುಕೊಳ್ಳಬೇಕು. ಆಗ ಶಿಕ್ಷಣ ವ್ಯಕ್ತಿಗೂ ಸಮಾಜಕ್ಕೂ ಅನುಕೂಲವಾಗುವುದಲ್ಲದೆ ಆರ್ಥಿಕವಾಗಿ ಸ್ವಾವಲಂಬಿಯೂ ಆಗಿರಬಲ್ಲದು. ಇವು ಗಾಂಧೀಜಿಯವರ ಮನಸ್ಸಿನಲ್ಲಿ 20ನೆಯ ಶತಮಾನದ ಆದಿಯಿಂದಲೂ ಶಿಕ್ಷಣದ ಬಗ್ಗೆ ಸುಳ್ಳುತ್ತಿದ್ದ ಭಾವನೆಗಳು, 1902 ರಲ್ಲಿ ಟಾಲ್‌ಸ್ಟಾಯ್ ಫಾರಮಿನಲ್ಲಿ ಅಂಥ ಶಿಕ್ಷಣ ಸ್ವಾವಲಂಬಿಯಾಗಬಲ್ಲದೆಂದು ಶೃಢಪಡಿಸಿಕೊಂಡಿದ್ದರೂ ಆ ಬಗ್ಗೆ ನಿರ್ದಿಷ್ಟವಾಗಿ ಪ್ರಕಟಿಸಿದ್ದು 1921 ರಲ್ಲಿ, ಹರಿಜನ ಪತ್ರಿಕೆಯಲ್ಲಿ ಮೊಟ್ಟಮೊದಲನೆಯದಾಗಿ ತಮ್ಮ ಶಿಕ್ಷಣದ ಸ್ಕೂಲ ರೂಪರೇಷೆಗಳನ್ನು ವಿವರಿಸಿದರು. ಆದರೆ ಅದನ್ನು ಸಾರ್ವತ್ರಿಕವಾಗಿ ಆಚರಣೆಗೆ ತರಲು ಅಂದು ದೇಶದಲ್ಲಿ ಪರಕೀಯ ಆಡಳಿತ ಅಸ್ತಿತ್ವದಲ್ಲಿದ್ದುದರಿಂದ ಅವಕಾಶವಾಗಲಿಲ್ಲ. ಮೇಲಾಗಿ ಅವರು ಇಂಗ್ಲಿಷರ ಆಡಳಿತದ ವಿರುದ್ಧ ಚಳವಳಿ ಹೂಡಿ ಸ್ವಾತಂತ್ರ್ಯ ಸಂಗ್ರಾಮ ನಡೆಸುತ್ತಿದ್ದುದರಿಂದ ಸರ್ಕಾರ ಅವರ ಪದ್ಧತಿಗೆ ಪುರಸ್ಕಾರ ನೀಡುವುದಾದರೂ ಸಾಧ್ಯವೇ ? ಆದರೂ ಅವರು ವರ್ಧಾದಲ್ಲಿ ಅದನ್ನು ಪ್ರಾಯೋಗಿಕವಾಗಿ ಆಚರಣೆಗೆ ತಂದೇ ಇದ್ದರು. ತಮ್ಮ ನೆಚ್ಚಿನ ಆ ಶಿಕ್ಷಣಪದ್ಧತಿಯನ್ನು ಬೇಕಾದ್ಯಂತ ಆಚರಣೆಗೆ ಕಂಡು ಸೂಕ್ತ ಸನ್ನಿವೇಶಗಳಿಗಾ ಕಾದಿದ್ದರು. 1937 ರಲ್ಲಿ ಪ್ರಾಂತೀಯ ಸ್ವಾತಂತ್ರ್ಯ ಆಚರಣೆಗೆ ಬಂತು. ಪ್ರಾಂತ್ಯಗಳಲ್ಲಿ ಜನನಾಯಕರು ಶಿಕ್ಷಣ ಸಚಿವರಾಗಿ ಜನತೆಯ ಆಶೋತ್ತರಗಳನ್ನು ಈಡೇರಿಸುವಂತೆ ಶಿಕ್ಷಣ ವ್ಯವಸ್ಥೆ ಮಾಡಲು ಸಿದ್ಧರಾದರು. ಅಂದಿಗಾಗಲೆ ಕಡ್ಡಾಯ ಶಿಕ್ಷಣವನ್ನು ದೇಶಾದ್ಯಂತ ಆಚರಣೆಗೆ ತರಬೇಕೆಂಬ ಕೂಗು ಎಲ್ಲೆಲ್ಲೂ ಆರಂಭವಾಗಿತ್ತು. ಹಣದ ಅಭಾವದ ಕಾರಣವನ್ನು ಮುಂದೊಡ್ಡಿ ಸರ್ಕಾರ ಅದನ್ನು ನಿರ್ಲಕ್ಷಿಸುತ್ತ ಬಂದಿತ್ತು. ಈಗ<noinclude></noinclude> 9ahoobydqb52rxvmuh7qxdyoaat8zqh ಪುಟ:Mysore-University-Encyclopaedia-Vol-6-Part-4.pdf/೩೬ 104 118280 313732 2026-04-30T15:07:50Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೯೪ ಚಿತ್ರಕಾರನಾದ ಪಿಸಾರೊನೊಟ್ಟಿಗೆ ಸೇರಿಕೊಂಡು ಕಲಾ ತಂತ್ರದಲ್ಲಿ, ಕಲಾಶೈಲಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದ. ಅಲ್ಲದೆ ಮತ್ತೊಬ್ಬ ಹೆಸರಾಂತ ಕಲಾವಿದನಾದ ಸೇಜ್ಞಾನನೊಡನೆ ಕೆಲಸಮಾಡಿ ತನ್ನ ಶೈಲಿಯಲ್ಲಿ ಗಣನೀಯ ಪ... 313732 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೪ ಚಿತ್ರಕಾರನಾದ ಪಿಸಾರೊನೊಟ್ಟಿಗೆ ಸೇರಿಕೊಂಡು ಕಲಾ ತಂತ್ರದಲ್ಲಿ, ಕಲಾಶೈಲಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದ. ಅಲ್ಲದೆ ಮತ್ತೊಬ್ಬ ಹೆಸರಾಂತ ಕಲಾವಿದನಾದ ಸೇಜ್ಞಾನನೊಡನೆ ಕೆಲಸಮಾಡಿ ತನ್ನ ಶೈಲಿಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ. ಕ್ರಮೇಣ ಗಾಗಿ ಕಲಾಪ್ರಪಂಚದಲ್ಲಿ ಎಷ್ಟೊಂದು ಆಸಕ್ತನಾದನೆಂದರೆ 1883 ರಲ್ಲಿ ತನ್ನ ಉಳಿದೆಲ್ಲ ಉದ್ಯೋಗಗಳನ್ನು ಅದಕ್ಕಾಗಿ ತ್ಯಜಿಸಿದ. ಈ ಒಂದು ಸಾಹಸೀ ನಿರ್ಧಾರ ಆತನ ಜೀವನಗತಿಯನ್ನೇ ಬದಲಾಯಿಸಿತು. ನಾಲ್ಕು ಮಕ್ಕಳ ತಂದೆಯಾದ ಗಾಗಿಗೆ ಸಂಸಾರವನ್ನು ತೂಗಿಸಿಕೊಂಡು ಹೋಗುವುದೇ ದುಸ್ತರವಾಯಿತು. ಸಾಲದ್ದಕ್ಕೆ ಸುತನ ಕಲಾಕೃತಿಗಳನ್ನು ಕೊಂಡುಕೊಳ್ಳುವವರೂ ಇಲಿಲ್ಲ. ಈ ಆರ್ಥಿಕ ಅವ್ಯವಸ್ಥೆಯಿಂದಾಗಿ ಸಂಸಾರದಲ್ಲಿ ವಿರಸವುಂಟಾಯಿತು. ಮಾವನ ಕಡೆಯಿಂದ ಯಾವ ಸಹಾನುಭೂತಿಯೂ ದೊರೆಯಲ್ಲಿಲ್ಲ. ಮಕ್ಕಳೊಂದಿಗೆ ಹೆಂಡತಿ ತವರುಮನೆಗೆ ಹೊರಟುಹೋದಳು. 1885ರಲ್ಲಿ ಗಾಗಿ ಒಬ್ಬ ಅನಾಥ ನಿರಾಶಾವಾದಿ ಕಲಾವಿದನಾಗಿ ಅಂಡಲೆಯಬೇಕಾಯಿತು; ದಟ್ಟದಾರಿದ್ರದಲ್ಲಿ ತೊಳಲಾಡಬೇಕಾಯಿತು. ಕೊನೆಗೆ ಸಮಾಜದಿಂದಲೂ ಈತ ಒಹಿಷ್ಕೃತನಾದ. ಇನ್ನು ಯಾವುದೇ ರೀತಿಯಲ್ಲಿ ತನ್ನ ಸ್ಥಿತಿಯನ್ನು ಸುಧಾರಿಸಲಸಾಧ್ಯವೆಂಬ ದುಃಸ್ಥಿತಿಗಿಳಿದಾಗ ಯುರೋಪ್ ಮತ್ತು ಅದರ ನಾಗರಿಕತೆಗಳ ಬಗೆಗಾಗಿ ತನಗಿದ್ದ ಎಲ್ಲ ಅಭಿಮಾನವನ್ನೂ ಕಳೆದುಕೊಂಡ. ಈ ಎಲ್ಲ ಅನುಭವಗಳ ಮೂಸೆಯಲ್ಲಿ ಬೆಂದ ಗಾಗಿ ತನ್ನ ತೀವ್ರವಾದ ಸಂವೇದನೆಗಳನ್ನು ಬಣ್ಣಗಳಲ್ಲಿ ವ್ಯಕ್ತಪಡಿಸುವ ಸಾಧ್ಯತೆಗಳನ್ನು ಕಲಿತ. ಈ ಏಜೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ. 1887 ರಲ್ಲಿ ಮಾರ್ಟಿನಿಕ್ ಎಂಬ ಪ್ರಕೃತಿ ಸೌಂದರ್ಯದ ಬೀಡಿಗೆ ಹೋಗಿ ಸಂಚರಿಸಿ ಪ್ರಕೃತಿಯಲ್ಲಿನ ಮನೋಹರವಾದ ವರ್ಣ ಸಂಯೋಜನೆಯನ್ನೂ ರಸೋಪಜ್ಞತೆ ಯನ್ನೂ ತಂದುಕೊಂಡ. ಅಲ್ಲಿಯ ಮೂಲ ಜನಾಂಗದವರೊಡನೆ ಕಲೆತು ಅವರ ಸಹಜಸುಂದರ ನೈಜಜೀವನದ ಸೊಬಗನ್ನು ಬಹಳವಾಗಿ ಮೆಚ್ಚಿಕೊಂಡ. ಇವೆಲ್ಲವುಗಳ ಪ್ರಭಾವ ಗಾಗಿಯ ಕಲಾಶೈಲಿಯ ಮೇಲೆ ಆಗದೆ ಇರಲಿಲ್ಲ. ಗಾಗಿಯ ಮನಸ್ಸು ಸಮಕಾಲೀನ ಕಲಾಶೈಲಿಯಿಂದ ಪ್ರಾಚೀನ ಜಾನಪದ ಶೈಲಿಯತ್ತ ತಿರುಗಿತು. ಪ್ರಾಕೃತಿಕ ಸೌಂದರ್ಯ ವನ್ನು ತನಗೆ ತಕ್ಕಂತೆ ಉಪಯೋಗಿಸಿ ಕೊಂಡ ಗಾಗಿ ಚೇತೋಹಾರಿ ಯಾದ ಅನೇಕ ಕಲಾರತ್ನಗಳನ್ನು ಸೃಷ್ಟಿಸಿದ. ಈ ಸಂದರ್ಭದಲ್ಲಿ ಬನಾರ್ ಎಂಬ ಜಾನಪದ ಕಲಾವಿದನ ಮಾರ್ಗದರ್ಶನವೂ ಈತನಿಗೆ ಸಿಕ್ಕಿತು. ಅಲ್ಲದೆ 1888 ರಲ್ಲಿ ಪ್ರಸಿದ್ಧ ಕಲಾವಿದ ವ್ಯಾನ್ ಗೋನ ಪರಿಚಯವೂ ಆಯಿತು. ಕ್ರಮೇಣ ಗಾಗಿ ತನ್ನದೇ ಆದ ಒಂದು ಸಂಶ್ಲೇಷಣಾಶೈಲಿಯನ್ನು ಬೆಳೆಸಿಕೊಂಡ. ಇದರಲ್ಲಿ ಕೃತ್ರಿಮ ನಾಗರಿಕತೆಯ ಪ್ರಭಾವಕ್ಕಿಂತಲೂ ಸಹಜ ಸುಂದರ ಪ್ರಕೃತಿಯ ಪರಿಣಾಮ ಎದ್ದುಕಾಣುತ್ತದೆ. ಜಪಾನಿನ ವರ್ಣಚಿತ್ರಗಳಲ್ಲಿ ಕಂಡುಬರುವಂತೆ, ಸರಳ ವರ್ಣಗಳನ್ನು ಉಪಯೋಗಿಸಿ ಚಪ್ಪಟೆ ಚಿತ್ರಗಳನ್ನು ಗಾಗಿ ರಚಿಸಿದ. ಇವುಗಳಲ್ಲಿ ಕಂಡುಬರುವ ವರ್ಣ ಸಂಯೋಜನೆ, ರೇಖಾವಿನ್ಯಾಸ, ಲಾಲಿತ್ಯ ಮತ್ತು ಅವುಗಳ ಒಟ್ಟು ಪರಿಣಾಮ ಬಹು ಮನೋಹರವಾಗಿದೆ. ಈ ಶೈಲಿ ಜನಸಾಮಾನ್ಯರಿಗೂ ಅರ್ಥವಾಗುವಂತಿದ್ದು, ಅದರಲ್ಲಿ ಒಂದು ಭಾವ ಕಲಾತ್ಮಕವಾಗಿ, ವರ್ಣರಂಜಿತವಾಗಿ ವ್ಯಕ್ತವಾಗಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಗಾಗಿಯ ಚಿತ್ರರಾಶಿಗಳಲ್ಲಿ ಆತ್ಮವಿನಾಶಕ ಬೂರ್ಜ್ವಾನಾಗರಿಕತೆಯ ವಿರುದ್ಧವಾಗಿ ವ್ಯಕ್ತಪಡಿಸಿದ ಒಂದು ತೀವ್ರ ಪ್ರತಿಕ್ರಿಯೆಯನ್ನು ನೋಡಬಹುದಾಗಿದೆ. ಗಾಗಿಯ ಕಲಾಶೈಲಿಯ ಪ್ರಭಾವವನ್ನು ಪಿಕಾಸೊ ಮೊದಲಾದ ಕಲಾವಿದರ ಕೃತಿಗಳಲ್ಲಿ ಕಾಣಬಹುದು. ಇದು ಮುಂದೆ ಘನಾಕೃತಿವಿಧಾನ (ಕ್ಯೂಬಿಸಂ) ಎಂಬ ಕಲಾಶೈಲಿಯ ಬೆಳೆವಣಿಗೆಗೆ ಪುಷ್ಟಿನೀಡಿತು. ಅಲ್ಲದೆ ಗಾಗಿ ಮುಂದೆ ಆಫ್ರಿಕದ ನಿಗೋಕಲೆಯ ಸೌಂದರ್ಯ ಸಮೀಕ್ಷೆಗೆ ಪ್ರೇರಣೆ ನೀಡಿದ. ತನ್ನ ಕಲಾಸಾಧನೆಯ ಗುಣವಿಶೇಷದಿಂದಾಗಿ ಮತ್ತು ನವ್ಯಕಲೆಯ ಮೇಲೆ ಬೀರಿದ ಅದ್ಭುತ ಪ್ರಭಾವದಿಂದಾಗಿ ನವ್ಯಕಲಾ ಪ್ರಪಂಚದಲ್ಲಿ ಗಾಗಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ. ಗಾಗಿ ಬರೆದಿರುವ ನೋವ-ನೋವ ಎಂಬ ಪುಸ್ತಕ ಆತನ ಸೌಂದರ್ಯ ಮೀಮಾಂಸಾತತ್ತ್ವವನ್ನು ವಿವರಿಸುತ್ತದೆ. ಈತನ ಜೀವನದ ಪ್ರಧಾನ ಘಟನೆಗಳನ್ನು ಆಧರಿಸಿ ಸಾಮ್‌ರ್‌ಸೆಟ್ ಮಾಮ್ ಎಂಬ ಪ್ರಸಿದ್ಧ ಸಾಹಿತಿ ದಿ ಮೂನ್ ಅಂಡ್ ಸಿಕ್ಸ್ ಪೆನ್ಸ್ ಎಂಬ ಕಾದಂಬರಿಯನ್ನು ರಚಿಸಿದ್ದಾನೆ (1929). 2 (ಎಚ್.ಆರ್.ಆರ್.ಬಿ) ಗಾಜ : ದಕ್ಷಿಣ ಪ್ಯಾಲಸ್ತೀನಿನ ಒಂದು ನಗರ. ಮೆಡಿಟರೇನಿಯನ್ ಕರಾವಳಿಯಿಂದ ಸು. 5 ಕಿ.ಮೀ ಮತ್ತು ಟೆಲ್-ಅವಿವ್‌ನ ನೈಋತ್ಯಕ್ಕೆ 64 ಕಿಮೀ ದೂರದಲ್ಲಿದೆ. ಪ್ರಶ.ಪೂ. 62ರ ಹೊತ್ತಿಗೆ ಪಾಂಪೇಯ ಆಡಳಿತಕ್ಕೆ ಈ ನಗರ ಒಳಗಾದಾಗ ಇದಕ್ಕೆ ಗಾಜ್ಯ ಮಿನೋವ ಎಂಬ ಹೆಸರನ್ನು ಕೆಡದು, ಪ್ರಕ. ೨೫ರಲ್ಲಿ ಪತಿ ಅಬರ್‌ಟೆಂಟೈನ್ ತನ್ನ ಗಾಜ ಸೋದರಿಯ ಗೌರವಾರ್ಥವಾಗಿ ಈ ನಗರಕ್ಕೆ ಕಾನ್ಸ್ ಪ್ಯಾಂಟಿಯ ಎಂದು ಮರುನಾಮಕರಣಮಾಡಿದ. ಇಷ್ಟಾದರೂ ಇಂದಿಗೂ ಇದಕ್ಕೆ ಗಾಜ ಎಂಬ ಹೆಸರೇ ವಿಶೇಷವಾಗಿ ಬಳಕೆಯಲ್ಲಿದೆ. ಇದು ಭೌಗೋಳಿಕ ಹಾಗೂ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ ಸ್ಥಾನ ಗಳಿಸಿರುವುದರಿಂದ ಪ್ರಾಚೀನ ಕಾಲದಿಂದಲೂ ಈ ನಗರಕ್ಕೆ ಐತಿಹಾಸಿಕ ಪ್ರಾಮುಖ್ಯವಿದೆ. ಇಲ್ಲಿಯ ದಗೋನ್ ದೇವಾಲಯವನ್ನು ಸ್ಯಾಂಸನ್ ನಿರ್ನಾಮಗೊಳಿಸಿದನೆಂದು ಬೈಬಲಿನಲ್ಲಿ ಉಲ್ಲೇಖವಿದೆ. ಗಾಜ್ಯದ ಹೆಸರು ಮೊಟ್ಟಮೊದಲಿಗೆ ಕಾಣವುದು ಈಜಿಪ್ಟಿನ ಚಕ್ರವರ್ತಿ ಮೂರನೆಯ ಥಟ್‌ಮೋಸೆಯ ಸ್ಮಾರಕದಲ್ಲಿ, ಈತ ಪ್ರಶ.ಪೂ. 1480ರಲ್ಲಿ ಸಿರಿಯದ ಮೇಲೆ ಆಕ್ರಮಣ ನಡೆಸಲು ಗಾಜ್ಯವನ್ನು ಸೈನಿಕನೆಲೆಯಾಗಿ ಬಳಸಿದುದಾಗಿ ತಿಳಿದುಬಂದಿದೆ. ಕ್ಯಾನಾನ್ ಪ್ರಾಂತ್ಯ ಗಾಜದಿಂದ ಸಿದೋನವರೆಗೆ ವಿಸ್ತರಿಸಿತ್ತೆಂದು ಹೇಳಲಾಗಿರುವುದರಿಂದ ಗಾಜ ಅದರ ದಕ್ಷಿಣ ಗಡಿಯಾಗಿದ್ದಿರಬೇಕು. ಗಾಜದ ಸಮೀಪದಲ್ಲಿದ್ದ ನಗರಗಳನ್ನು ಜೋಷುವ ವಶಪಡಿಸಿಕೊಂಡನಾದರೂ ಗಾಜ ಇಸ್ರೇಲಿನ ಗಡಿಯಿಂದ ಹೊರಗೇ ಉಳಿದಿತ್ತು. ಪ್ರಶ.ಪೂ. ಸು. 1200ರ ವೇಳೆಗೆ ಫಿಲಿಸ್ಟೀನರು ಗಾಜಾದ ಬೃಹತ್‌ ಮಸೀದಿ ಪ್ಯಾಲೆಸ್ಟೀನ್' ಕರಾವಳಿಯನ್ನು ಪ್ರವೇಶಿಸಿದರು. ಆಗ ಇದು ಅವರ ಪಂಚ ಮಹಾ ನಗರಗಳಲ್ಲಿ ಒಂದಾಗಿ ಪರಿಣಮಿಸಿತು. ಯಹೂದ್ಯರಿಗೆ ಸತತವಾಗಿ ಕಿರುಕುಳ ನೀಡಿದ ನಗರವೂ ಇದಾಯಿತು. ಗುಲಾಮರ ವ್ಯಾಪಾರಕೇಂದ್ರವಾಗಿತ್ತೆಂಬ ಕಾರಣಕ್ಕಾಗಿ ಅಮೋಸ್ ಈ ನಗರವನ್ನು ಗೌರವಿಸಲಿಲ್ಲ. ಪ್ರ.ಶ.ಪೂ. 734ರಲ್ಲಿ ಮೂರನೆಯ ತಿಕ್ಲಾಥ್ ಪಿಲೇಸರ್ ಈ ನಗರದ ಮೇಲೆ ಆಕ್ರಮಣ ಮಾಡಿದ್ದ. ಆಗ ನಗರದ ರಾಜನಾಗಿದ್ದ ಹನೂನ್ ಈಜಿಪ್ಟಿಗೆ ಓಡಿಹೋದನಾದರೂ ಅಸ್ಸಿರಿಯನ್ನರ ಅಧಿಪತ್ಯವನ್ನು ಒಪ್ಪಿಕೊಂಡು ಗಾಜಕ್ಕೆ ಹಿಂದಿರುಗಿದ. ಆದರೆ ಪ್ರಶ.ಪೂ. 720ರಲ್ಲಿ ಈಜಿಪ್ಟಿಯನರ ನೆರವನ್ನು ಪಡೆದು, ಎರಡನೆಯ ಸಾರ್ಗೊನನ ಆಡಳಿತಾವಧಿಯಲ್ಲಿ ಅಸ್ಸಿರಿಯಕ್ಕೆ ವಿರುದ್ಧವಾಗಿ ದಂಗೆಯೆದ್ದ. ಆಗ ನಡೆದ ಯುದ್ಧದಲ್ಲಿ ಹನೂನನನ್ನು ಸೋಲಿಸಿ ಸೆರೆಹಿಡಿದು ಅಸ್ಸಿರಿಯಕ್ಕೆ ಕೊಂಡೊಯ್ಯಲಾಯಿತು. ಪ್ರ.ಶ.ಪೂ. 332ರಲ್ಲಿ ಎರಡು ತಿಂಗಳುಗಳ ಹೋರಾಟದ ಕೊನೆಯಲ್ಲಿ ಅಲೆಕ್ಸಾಂಡರ್ ಇದನ್ನು ಪರ್ಷಿಯನ್ನರಿಂದ ಗೆದ್ದುಕೊಂಡ. ಪ್ರ.ಶ.ಪೂ. 3ನೆಯ ಶತಮಾನದಿಂದ 1ನೆಯ ಶತಮಾನದ ವರೆಗಿನ ಅವಧಿಯಲ್ಲಿ ಈಜಿಪ್ಟ್, ಸಿರಿಯ ಮತ್ತು ಯಹೂದ್ಯ ಸೈನ್ಯಗಳು ಈ ನಗರದ ಮೇಲೆ ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ಸಲುವಾಗಿ ಪರಸ್ಪರ ಹೋರಾಡುತ್ತಿದ್ದುವು. ಪ್ರ.ಶ.ಪೂ. 62ರಲ್ಲಿ ಪಾಂವೇ ಈ ನಗರವನ್ನು ಗೆದ್ದು ಸರಳವಾಗ ಇದು ವ್ಯಾಪಾರಕೇಂದ್ರವಾಗಿ ಅಭಿವೃದ್ಧಿ ಹೊಂದಿತು. ಈ ದಿಕ್ಕಿನಲ್ಲಿ ರೋಮನ್ನರು ನಡೆಸಿದ ಪ್ರಯತ್ನಗಳು ಉಲ್ಲೇಖಾರ್ಹವಾಗಿವೆ. ಪ್ರ.ಶ.ಪೂ. 30ರಲ್ಲಿ ಆಗಸ್ಟಸ್ ಚಕ್ರವರ್ತಿ ಈ ನಗರವನ್ನು ಹೆರದ್‌ಗೆ ಬಳುವಳಿಯಾಗಿ ಕೊಟ್ಟ. ಪ್ರಶ.ಪೂ. 4ರಲ್ಲಿ ಹೆರದ್ ಕಾಲವಾದಾಗ ಇದನ್ನು ಮತ್ತೆ ಸಿರಿಯದ ಚಕ್ರಾಧಿಪತ್ಯಕ್ಕೇ ಸೇರಿಸಿಕೊಳ್ಳಲಾಯಿತು. ಕ್ರೈಸ್ತರ ನಂಬಿಕೆಯ ಪ್ರಕಾರ ಫಿಲೋಮನ್‌ ಗಾಜಕ್ಕೆ ಬಂದ ಮೊಟ್ಟಮೊದಲ ಧರ್ಮಾಧಿಕಾರಿ. ಪ್ರ.ಶ. 331ರಲ್ಲಿ ಗಾಜದ ರೇವುಪಟ್ಟಣವಾಗಿದ್ದ ಮುಯಿ-ಔಮಸ್ (ಇಂದಿನ ಅಲ್-ಮೀನ) ಉಪನಗರ ಸಂಪೂರ್ಣವಾಗಿ ಕ್ರೈಸ್ತಧರ್ಮಕ್ಕೆ ಧರ್ಮಾಂತರ ಹೊಂದಿತು. ಈ ಚರಿತ್ರಾರ್ಹ ಘಟನೆಯ ಸ್ಮರಣಾರ್ಥ ಹಾಗೂ ತನ್ನ ಸೋದರಿಯ ಗೌರವಾರ್ಥ ಚವರ್ತಿ ಕಾನ್ಸ್‌ಟೆಂಟೈನ್ ಈ ನಗರಕ್ಕೆ ಕ್ಯಾನ್ಸ್‌ಟ್ಯಾಂಟಿಯ ಎಂದು ನಾಮಕರಣ ಮಾಡಿದ. ಪ್ರ.ಶ. 5ನೆಯ ಶತಮಾನದ ಆರಂಭದಲ್ಲಿ ಕ್ರೈಸ್ತಧರ್ಮ ಇಲ್ಲಿ ವಿಜೃಂಭಿಸತೊಡಗಿತ್ತು. ಪ್ರಶ. 500ರ ಸುಮಾರಿಗೆ ಇಲ್ಲಿ ಒಂದು ರೆಟೊರಿಕ್ ಶಾಲೆಯೂ ಆರಂಭಗೊಂಡಿತ್ತು.<noinclude></noinclude> 1qt02evt8rsl6z7ijrlyfw1i4euqd3r ಪುಟ:Mysore-University-Encyclopaedia-Vol-6-Part-4.pdf/೨೫ 104 118281 313733 2026-04-30T15:07:58Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್‌ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು. ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಅಭಾವವಿತ್ತು. ಜೊತೆಗೆ ಕಾಂಗ್ರೆಸ್ ಸರ್ಕಾರ... 313733 proofread-page text/x-wiki <noinclude><pagequality level="1" user="Pragathi. BH" /></noinclude>ಗಾಂಧೀ, ಮೋಹನ್‌ದಾಸ್ ಕರಮ್‌ಚಂದ್‌ ಜನನಾಯಕರು ಆಡಳಿತಕ್ಕೆ ಬಂದಿದ್ದುದರಿಂದ ಅವರು ಅದನ್ನು ಇನ್ನೂ ಮುಂದೂಡುವುದು ಅಸಾಧ್ಯವಾಯಿತು. ಆದರೆ ಅದಕ್ಕೆ ಬೇಕಾದ ಹಣಕ್ಕೆ ಮಾತ್ರ ಅಭಾವವಿತ್ತು. ಜೊತೆಗೆ ಕಾಂಗ್ರೆಸ್ ಸರ್ಕಾರಗಳು ಪಾನನಿರೋಧವನ್ನು ಆಚರಣೆಗೆ ತರಲು ತೀರ್ಮಾನಿಸಿದ್ದರಿಂದ ಅದರಿಂದ ಬರುತ್ತಿದ್ದ ಆದಾಯವೂ ನಿಂತುಹೋಗಿತ್ತು. ಆದ್ದರಿಂದ ಸರ್ಕಾರ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿತ್ತು. ಆ ಸಮಯದಲ್ಲಿ ಗಾಂಧೀಜಿ ಅಷ್ಟಾಗಿ ಹಣದ ವೆಚ್ಚವಿಲ್ಲದೆ ರಾಷ್ಟ್ರವ್ಯಾಪಕವಾಗಿ ಆಚರಣೆಗೆ ತರಬಹುದಾದ ತಮ್ಮ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಜನತೆಯ ಮುಂದಿಟ್ಟರು. ಅಂದಿಗಾಗಲೇ ಅವರ ಶಿಕ್ಷಣ ಪದ್ಧತಿಗೆ ತಕ್ಕಷ್ಟು ಪ್ರಚಾರ ದೊರೆತಿದ್ದು, ಬೇಕಾದ ಹಾಗೆ ಖಂಡನೆ ಮಂಡನೆಗಳು ಪ್ರಕಟವಾಗಿದ್ದುವು ಹಾಗೂ ಆ ಶಿಕ್ಷಣ ಪದ್ಧತಿಯ ಸ್ವಾವಲಂಬನೆಯ ಬಗ್ಗೆ ತೀವ್ರತರ ಟೀಕೆಗಳು ಬಂದಿದ್ದುವು. ಆದ್ದರಿಂದ ಅದನ್ನು ಆಚರಣೆಗೆ ತರುವ ಮುನ್ನ ತಜ್ಞರು ಅದನ್ನು ಪರಿಶೀಲಿಸಬೇಕೆಂದು ಅವರ ಅಭಿಪ್ರಾಯವಾಗಿತ್ತು. 1937 ರ ಅಕ್ಟೋಬರ್ 23 ರಂದು ವರ್ಧಾದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ನಡೆಯಿತು. ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಪ್ರಕಟಿಸಿದ್ದ ಶಿಕ್ಷಣ ಪದ್ಧತಿಯ ಬಗ್ಗೆ ಟೀಕೆಗಳು ಬರಹತ್ತಿದ್ದುವು. ಆ ಪದ್ಧತಿಯನ್ನು ಸಮ್ಮೇಳನ ಚೆನ್ನಾಗಿ ಪರಿಶೀಲಿಸಿತು. ಸಮ್ಮೇಳನದಲ್ಲಿ ಅಂದು ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳ ಶಿಕ್ಷಣ ಸಚಿವರೂ ರಾಷ್ಟ್ರೀಯ ಶಿಕ್ಷಣದಲ್ಲಿ ಆಸಕ್ತಿಯಿದ್ದ ಶಿಕ್ಷಣ ತಜ್ಞರೂ ಇತರರೂ ಇದ್ದರು. ಗಾಂಧೀಜಿಯ ಶಿಕ್ಷಣಯೋಜನೆಯ ಮೇಲೆ ತೀವ್ರರೀತಿಯಲ್ಲಿ ಚರ್ಚೆ ನಡೆಯಿತು. ಕಡೆಗೆ ಸಮ್ಮೇಳನ ಈ ಕೆಲವು ತೀರ್ಮಾನಗಳನ್ನು ಕೈಕೊಂಡಿತು : 1 ರಾಷ್ಟ್ರವ್ಯಾಪಕವಾಗಿ ಏಳು ವರ್ಷಗಳ ಉಚಿತ ಕಡ್ಡಾಯ ಶಿಕ್ಷಣವನ್ನು ದೊರಕಿಸಬೇಕು; 2 ಬೋಧನಮಾಧ್ಯಮ ಮಾತೃಭಾಷೆಯಾಗಿರಬೇಕು; 3 ಈ ಕಾಲಾವಧಿಯ ಶಿಕ್ಷಣ ಗಾಂಧೀಜಿ ಸಲಹೆ ಮಾಡಿರುವಂತೆ, ಒಂದು ಉತ್ಪನ್ನದಾಯಕ ಕೈಕಸಬನ್ನು ಕೇಂದ್ರಮಾಡಿಕೊಂಡಿರಬೇಕು. ಮಕ್ಕಳಲ್ಲಿ ಮೂಡಿಸಬೇಕಾದ ಮಿಕ್ಕೆಲ್ಲ ಸಾಮರ್ಥ್ಯಗಳೂ ಕೊಡಬೇಕಾದ ತರಬೇತೂ ಸಾಧ್ಯವಾದ ಮಟ್ಟಿಗೆ ಮಗುವಿನ ಸನ್ನಿವೇಶದಿಂದ ಆರಿಸಿಕೊಂಡ ಆ ಕೈಕಸಬಿನೊಡನೆ ಸಂಬಂಧಿಸಿರಬೇಕು; 4 ಈ ಶಿಕ್ಷಣ ಪದ್ಧತಿ ಕ್ರಮಕ್ರಮವಾಗಿ ಅಧ್ಯಾಪಕರ ಸಂಭಾವನೆಯ ಬಗ್ಗೆ ಸ್ವಯಂಪೂರ್ಣವಾಗಬೇಕು ಎಂದು ಸಮ್ಮೇಳನ ಆಶಿಸುವುದು. ಈ ತೀರ್ಮಾನ ಗಳನ್ನು ಆಧಾರ ಮಾಡಿಕೊಂಡು ಗಾಂಧೀಜಿ ಶಿಕ್ಷಣ ಯೋಜನೆಗೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಕೊಡಬೇಕಾಗಿತ್ತು. ಅದಕ್ಕಾಗಿ ಸಮ್ಮೇಳನ ಜಾಕೀರ್ ಹುಸೇನ್‌ರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಮಿತಿ ಎರಡು ತಿಂಗಳೊಳಗಾಗಿ ಈ ಕಾರ್ಯವನ್ನು ಪೂರೈಸಿ ವರ್ಧಾ ಶಿಕ್ಷಣ ಯೋಜನೆ ಎಂಬ ಹೆಸರಿನ ವರದಿಯನ್ನು ಸಲ್ಲಿಸಿತು. ಭಾರತೀಯ ಶಿಕ್ಷಣದ ಇತಿಹಾಸದಲ್ಲಿ ಇದೊಂದು ಪ್ರಧಾನ ದಾಖಲೆ. ಆನಂತರ 1918 ರಲ್ಲಿ ಹರಿಪುರದಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಅಧಿವೇಶನ ಅದಕ್ಕೆ ತನ್ನ ಒಪ್ಪಿಗೆ ನೀಡಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಏಳು ಪ್ರಾಂತ್ಯಗಳಲ್ಲೂ ಯೋಜನೆ ಮೂಲಶಿಕ್ಷಣ (ಬೇಸಿಕ್‌ ಎಜುಕೇಷನ್) ಎಂಬ ಹೆಸರಿನಲ್ಲಿ ಅನುಷ್ಠಾನಕ್ಕೆ ಬಂತು. ಮೂಲಶಿಕ್ಷಣದ ಶಾಸ್ತ್ರೀಯ ರೂಪ : ಮೂಲವನ್ನು ರೂಪಿಸಿದ ಗಾಂಧೀಜಿ ಸ್ವರೂಪ ಮೂಲಶಿಕ್ಷಣವನ್ನು ಮೂಲತಃ ಶಿಕ್ಷಣವೇತ್ತರಲ್ಲ. ಅವರು ಅದನ್ನು ಶಿಕ್ಷಣಶಾಸ್ತ್ರದ ಬೆಳಕಿನಲ್ಲಿ ರೂಪಿಸುವ ಯತ್ನವನ್ನೂ ಮಾಡಿದವರಲ್ಲ. ಆದರೂ ಅವರ ಯೋಜನೆಯಲ್ಲಿ ಶಿಕ್ಷಣ ಶಾಸ್ತ್ರ ಶಿಕ್ಷಣಶಾಸ್ತ್ರ ಎತ್ತಿಹಿಡಿಯುವ ಹಲವು ಸಲ್ಲಕ್ಷಣಗಳನ್ನು ಗುರುತಿಸಬಹುದು. ಉತ್ಪನ್ನದಾಯಕ ಚಟುವಟಿಕೆಯೊಂದರ ಮೂಲಕ ಮಕ್ಕಳಿಗೆ ಶಿಕ್ಷಣವೀಯಲು ನಿಯೋಜಿಸಿರುವ ಅವರ ಯೋಜನೆ ಎಲ್ಲ ಆಧುನಿಕ ತತ್ತ್ವಗಳಿಗೂ ಒಪ್ಪುವಂತಿದೆ. ಮಕ್ಕಳ ಸಮಗ್ರವೂ ಸರ್ವತೋಮುಖವೂ ಆದ ವಿಕಾಸಕ್ಕೆ ಅದು ಪರಿಣಾಮಕಾರಿ ವಿಧಾನವೆಂಬುದನ್ನು ಎಲ್ಲ ಶಿಕ್ಷಣತತ್ತ್ವಗಳೂ ಒಪ್ಪುತ್ತವೆ. ಅರ್ಥವಾಗದ ಸೈದ್ಧಾಂತಿಕರೂಪದ ಜ್ಞಾನವನ್ನು ಕಲಿಯಲು ಮಕ್ಕಳ ಮನಸ್ಸು ಬೇಸರಗೊಳ್ಳುವುದರಿಂದ ಅದು ವಿಹಿತವೆನಿಸದ ವಿಧಾನವಾಗುತ್ತದೆ. ವಲಶಿಕ್ಷಣದಲ್ಲಿ ಬೌದ್ಧಿಕ ಮತ್ತು ಅಭಾಸಾತ್ಮಕ (ಕ್ರಿಯಾಪದ) ಅಂಶಗಳೆರಡೂ ಸೇರಿರುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಗಳೆರಡೂ ಸಮನ್ವಯಗೊಂಡು ಅಭಿವೃದ್ಧಿಯಾಗುತ್ತವೆ; ಮಕ್ಕಳು ಬರಿಯ ಗಿಳಿ ಓದಿನ ಅಕ್ಷರ ವಿದ್ಯೆಯನ್ನು ಸಾಧಿಸದೆ ರಚನಾತ್ಮಕ ಉದ್ದೇಶಗಳಿಗಾಗಿ ಬುದ್ಧಿ ಮತ್ತು ಕೈಗಳನ್ನು ಬಳಸಿಕೊಂಡು ಶಿಕ್ಷಣ ಪಡೆಯುತ್ತಾರೆ; ಸುಮ್ಮನೆ ಕೇಳಿ ಅಥವಾ ಓದಿ ಕಲಿಯುವುದರ ಬದಲು ಮಾಡಿ ಕಲಿಯುವ ಅವಕಾಶವಿರುವುದರಿಂದ ಈ ಪದ್ಧತಿಯಿಂದ ಕಲಿತ ಶಿಕ್ಷಣ ದೃಢವಾಗಿ ನಿಲ್ಲುವುದರ ಜೊತೆಗೆ ಅವರ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯೂ ಆಗಬಲ್ಲದು. ಯಾವುದೇ ಜ್ಞಾನವನ್ನು ಅವರಿಗೆ ಕಲಿಸಬೇಕಾದರೂ ಕಸಬನ್ನು ಮಾಡಲು ಅನಿವಾರ್ಯವೆನಿಸಿದಾಗ ಆ ಕಾರ್ಯಕ್ಕೆ ಯತ್ನಿಸುವುದರಿಂದ ಕಲಿತದ್ದು ಅರ್ಥವತ್ತಾಗಿರು ವುದಲ್ಲದೆ ಅದನ್ನು ಕಲಿಯಲು ಮನಸ್ಸಿನಲ್ಲಿ ಆಸಕ್ತಿ, ಸಿದ್ಧತೆ ಮತ್ತು ಉದ್ದೇಶಗಳು ರೂಪುಗೊಂಡಿರುತ್ತವೆ. ಇವೆಲ್ಲ ಮನಶ್ಯಾಸ್ತ್ರಕ್ಕೆ ಸಮ್ಮತವೆನಿಸಿರುವ ಅಂಶಗಳು. ೧೮೩ ಶೈಕ್ಷಣಿಕ ಸಮಾಜಶಾಸ್ತ್ರದ ದೃಷ್ಟಿಯಲ್ಲೂ ಮೂಲಶಿಕ್ಷಣ ಹಲವು ಉತ್ತಮ ಗುಣಗಳಿಂದ ಕೂಡಿರುವುದನ್ನು ಕಾಣಬಹುದು. ಸರ್ವೋದಯ ತತ್ತ್ವವ್ಯಕ್ತಿಯ ಜೀವನದಲ್ಲಿ ಅಂಕುರಿಸಿ ಸಮಾಜ ಜೀವನದಲ್ಲಿ ಆವಿಷ್ಕಾರವಾಗಬೇಕೆಂಬುದು ಗಾಂಧೀಜಿಯ ಅಭಿಲಾಷೆಯಾಗಿತ್ತು. ಅಂಥ ಪರಿವರ್ತನೆ ಅಹಿಂಸೆ ಅಥವಾ ಪ್ರೇಮದಿಂದ ಉದ್ಭವಿಸಬೇಕು. ಅದು ಎಲ್ಲ ಮಾನವರ (ಸಮಾಜದ) ಪರಮ ಒಳಿತಿನಲ್ಲಿ ಅಡಗಿದೆ. ಸಮಾಜ ಈಶ್ವರನ ವ್ಯಕ್ತಸ್ವರೂಪ. ಇದು ಜೀವಂತ ಚೈತನ್ಯದಲ್ಲಿನ (ದೇವ) ಅವರ ನೈಜವಾದ ನಂಬಿಕೆ, ವ್ಯಕ್ತಿಯ ಸಾಧನೆ (ಶಿಕ್ಷಣ), ಸಂಪತ್ತು, ಕಾಣಕೆಯ ರೂಪದಲ್ಲಿ ಸಮಾಜಕ್ಕೆ ಸಲ್ಲಬೇಕು. ಸಮಾಜ ಸಂಗ್ರಹಿಸಿಕೊಂಡು ರಕ್ಷಿಸಿಕೊಂಡು ಬಂದಿರುವ ಮಾನವಜನಾಂಗದ ಸಂಸ್ಕೃತಿ ಸಂಪತ್ತನ್ನು ವ್ಯಕ್ತಿ ಬಳಸಿಕೊಂಡು ತನ್ನ ಹಿತವನ್ನು ಸಾಧಿಸಿಕೊಂಡು ಸಮಾಜ ಹಿತಕ್ಕೆ ತನ್ನ ಸೇವೆಯನ್ನು ಸಲ್ಲಿಸಲು ಶಕ್ತನಾಗಬೇಕು. ಈ ದೃಷ್ಟಿಯಲ್ಲಿ ಅವರ ಸರ್ವೋದಯ ಸಮಾಜದ ತತ್ತ್ವ ಸಾಮಾಜಿಕದೊಡನೆ ಆಧ್ಯಾತ್ಮಿಕವನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಶಿಕ್ಷಣವನ್ನೊಂದು ಉಪಕರಣವನ್ನಾಗಿ ಮಾಡಿಕೊಂಡಿತೆನ್ನಬಹುದು. ಅಂಥ ಶಿಕ್ಷಣದಿಂದ ದೇಶದ ಮಕ್ಕಳೆಲ್ಲ ಕೈಗಾರಿಕೆಯಲ್ಲಿ ತೊಡಗುವುದರಿಂದ ಬುದ್ಧಿಜೀವನಕ್ಕೂ ಶ್ರಮಜೀವನಕ್ಕೂ ಹಿಂದಿನಿಂದಲೂ ಬೆಳೆದುಕೊಂಡು ಬಂದಿದ್ದ ವ್ಯತ್ಯಾಸ ಕಡಿಮೆಯಾಗುವುದರ ಜೊತೆಗೆ ಬೇರೆ ಬೇರೆ ಕನಸುಗಳಿಗಿರುವ ಭಿನ್ನತೆಯನ್ನೂ ಅಂತರವನ್ನೂ ನಿವಾರಿಸಿದಂತಾಗುತ್ತದೆ. ಸಮಾಜಕ್ಕೆ ಎಲ್ಲ ಕಸಬುಗಳೂ ಅಗತ್ಯವೆಂಬ ಅಂಶ ವ್ಯಕ್ತಪಟ್ಟು ಎಲ್ಲ ವೃತ್ತಿಗಳಿಗೂ ಸಮಾನ ಗೌರವ ಲಭಿಸುತ್ತದೆ. ಮೂಲಶಿಕ್ಷಣ ಈ ಎಲ್ಲ ಸಾಮಾಜಿಕ ಮೌಲ್ಯಗಳನ್ನೂ ವೃದ್ಧಿಪಡಿಸಿ ಸಮಾಜದ ಪ್ರಗತಿಗೆ ರಕ್ತರಹಿತ ಕ್ರಾಂತಿಯ ಮೂಲಕ ನೆರವಾಗಬೇಕು. ಆರ್ಥಿಕ ದೃಷ್ಟಿಯಿಂದ ಪರಿಗಣಿಸಿದರೂ ಮೂಲಶಿಕ್ಷಣದಲ್ಲಿ ಪ್ರಗತಿಪರ ಅಂಶಗಳು ಕಾಯುತ್ತವೆ. ಪ್ರತಿಯೊಬ್ಬರೂ ಶಿಕ್ಷಣ ಮುಗಿಸಿAct tವನ್ನು ಸಾಧಿಸಿಕೊಳ್ಳಲು ಶಕ್ತಿ ಪಡೆದಿರುತ್ತಾನೆ. ಅಲ್ಲದೆ ಅವನು ತನ್ನ ವೃತ್ತಿಯಲ್ಲಿ ಕುರುಡುಕರ್ಮ ಮಾಡದೆ ಬುದ್ಧಿಯನ್ನೂ ಬಳಸುವುದರಿಂದ ವೃತ್ತಿಯಲ್ಲೂ ಪ್ರಗತಿ ಸಾಧನೆಯಾಗಿ ರಾಷ್ಟ್ರದ ಆರ್ಥಿಕ ಪ್ರಗತಿಗೂ ಅವಕಾಶವಾಗುತ್ತದೆ. ಶುದ್ಧ ಶಿಕ್ಷಣಶಾಸ್ತ್ರದ ದೃಷ್ಟಿಯಿಂದ ನೋಡಿದರೂ ಜೀವನದಲ್ಲಿ ಅನುಸರಿಸುವ ಒಂದು ಕಸಬು ಶಾಲೆಯಲ್ಲಿ ಬೋಧನೆಯ ಕೇಂದ್ರವಿಷಯವಾಗಿರುವುದರಿಂದ ಜೀವನಕ್ಕೂ ಶಿಕ್ಷಣಕ್ಕೂ ನಿಕಟಸಂಬಂಧವಿರುವುದು ವ್ಯಕ್ತವಾಗಿ ಜೀವನವೇ ಬೇರೆ ಶಿಕ್ಷಣವೇ ಬೇರೆ ಎನ್ನುವ ಕೃತಕ ಅಹಿತದೃಷ್ಟಿ ಮಾಯವಾಗುತ್ತದೆ. ಯಾವ ಶಿಕ್ಷಣಪದ್ಧತಿಯೇ ಆಗಲಿ ವ್ಯಕ್ತಿಗೆ ಸತ್ಪರನಾಗಿ ಬಾಳಲು ಸಿದ್ಧತೆ ನೀಡಬೇಕು. ತಾವು ವೃತ್ತಿಯೊಂದರಲ್ಲಿ ಸಿದ್ಧತೆ ಪಡೆದಿರುವುದರಿಂದ ವ್ಯಕ್ತಿ ತನ್ನ ಜೀವನೋಪಾಯದ ಜೊತೆಗೆ ಸಮಾಜಕ್ಕೆ ಅಗತ್ಯವಾಸುವ ಸೇವಂತಿ ನ ನಿರ್ವಹಿಸಬಲ್ಲ. ಸೇವಾಕಾರ್ಯವನ್ನೂ ಸಹಕಾರದ ಸನ್ನಿವೇಶದಲ್ಲಿ ಕಲಿತ ಆ ವೃತ್ತಿಮನೋಭಾವ ಸಮಾಜ ಜೀವನಕ್ಕೂ ಹರಿದುಬಂದು ವ್ಯಕ್ತಿಯಲ್ಲಿ ಸೇವಾದ್ಯ ಷ್ಟಿಯನ್ನು ಬೆಳೆಸುವುದಲ್ಲದೆ, ವೈಯಕ್ತಿಕ ಮೌಲ್ಯ ಅತ್ಮಗೌರವ, ವೃತ್ತಿದತೆ ಮುಂತಾದ ಸದ್ಗುಣಗಳನ್ನೂ ಮೂಡಿಸುತ್ತದೆ. ಗಾಂಧೀಜಿ ಗ್ರಾಂಥಿಕ ಶಿಕ್ಷಣವನ್ನೇನೂ ವಿರೋಧಿಸಲಿಲ್ಲ. ಆದರೆ ಪುಸ್ತಕದ ಓದು ಕಲಿಸುವುದಾಗಿಯೇ ಕೋಟಿಗಟ್ಟಲೆ ಹಣ ತಿನ್ನುವ ಪ್ರಾಥಮಿಕ ಶಿಕ್ಷಣ ಮಕ್ಕಳ ಮನಶ್ಯಕ್ತಿಯನ್ನು ಶೋಷಿಸದಿರಬೇಕೆಂದು ಅವರ ಆಶಯವಾಗಿತ್ತು. ತಕಲಿ ಮುಂತಾದ ಉಪಕರಣಗಳಿಂದ ಕೆಲಸ ಮಾಡುವುದು ಮಕ್ಕಳಿಗೊಂದು ಆಟದ ರೂಪದಲ್ಲಿದ್ದು ಅಂಥ ಶೋಷಣೆಯಿಂದ ಅವರನ್ನು ವಿಮುಕ್ತಿ ಮಾಡುವುದೆಂದು ಅವರು ಪ್ರತಿಪಾದಿಸುತ್ತಿದ್ದರು. ಮೂಲಶಿಕ್ಷಣ ಕೇವಲ ಕಸಬೊಂದನ್ನು ಕಲಿಸುವ ಮಧ್ಯಯುಗಗಳ ಉಮೇದುವಾರಿ ತರಪೇತಿನಂತಿರಲಿಲ್ಲ; ಸಾಮಾನ್ಯ ಶಿಕ್ಷಣದ ಜೊತೆಗೆ ಕೈಗಾರಿಕೆಯೊಂದನ್ನು ಕಲಿಸುವ ಶಿಕ್ಷಣವೂ ಆಗಿರಲಿಲ್ಲ; ಅದು ನಿಜವಾಗಿ, ಯಾವುದಾದರೂ ಕೈಗಾರಿಕೆಯ ಮಾಧ್ಯಮದ ಮೂಲಕ ಇಡೀ ಶಿಕ್ಷಣವನ್ನು ದೊರಕಿಸಿ, ವೃತ್ತಿಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವವನ್ನೇ ರೂಪಿಸುವ ಒಂದು ಯೋಜನೆ. ಉನ್ನತ ಶಿಕ್ಷಣದ ಬಗ್ಗೆ ಗಾಂಧೀಜಿಯ ದೃಷ್ಟಿ : 20ನೆಯ ಶತಮಾನದ ಪೂರ್ವಾರ್ಧ ದಲ್ಲಿ ಭಾರತದಲ್ಲಿದ್ದ ವಿಶೇಷ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಿಂದಾಗಿ ಗಾಂಧೀಜಿ ಪ್ರಾಥಮಿಕ ಶಿಕ್ಷಣದ ಕಡೆಯೇ ಹೆಚ್ಚು ಗಮನ ಹರಿಸಿದ್ದರೂ ಶಿಕ್ಷಣದ ಇತರ ಹಂತಗಳ ಬಗ್ಗೆಯೂ ಚಿಂತನೆ ನಡೆಸಿದ್ದರು. ಪ್ರಾಥಮಿಕ ಪೂರ್ವದ ಮಕ್ಕಳ ಶಿಕ್ಷಣದ ಪ್ರಾಮುಖ್ಯವನ್ನೂ ಅಗತ್ಯವನ್ನೂ ಅವರು ಮನಗಂಡಿದ್ದರು. ರಾಷ್ಟ್ರದ ಮುನ್ನಡೆಗೆ ಉನ್ನತ ಶಿಕ್ಷಣದ ಅಗತ್ಯವನ್ನೂ ಅದರ ಪುನರ್ವ್ಯವಸ್ಥೆಯ ಅಗತ್ಯವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅಂದು ಪ್ರಾಥಮಿಕ ಶಿಕ್ಷಣ ಎಲ್ಲ ದೇಶಗಳಂತೆ ಭಾರತದಲ್ಲೂ ತೀರ ಅಗತ್ಯವೆನಿಸಿದ್ದು ದರಿಂದ ಅವರು ತಮ್ಮ ಗಮನವನ್ನು ಮುಖ್ಯವಾಗಿ ಆ ಕಡೆ ವಿನಿಯೋಗಿಸಿದರು.<noinclude></noinclude> ms1jphr3k3b5v9jviasq9zmmyhew47x ಪುಟ:Mysore-University-Encyclopaedia-Vol-6-Part-4.pdf/೩೭ 104 118282 313734 2026-04-30T15:08:01Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಜಿ ಆಂಟೆಪ್ 634ರಲ್ಲಿ ಅರಬ್ಬರು ಗಾಜವನ್ನು ವಶಪಡಿಸಿಕೊಂಡರು. ಆದರೆ, ಅವರು ಇಲ್ಲಿಗೆ ಅಪರಿಚಿತರೇನೂ ಆಗಿರಲಿಲ್ಲ. ಎರಡನೆಯ ಖಲೀಫನಾದ ಉಮರ ಇಲ್ಲಿ ರಾಜ್ಯವಾಳಿ ಪ್ರಸಿದ್ಧಿ ಗಳಿಸಿದ್ದ. ಪ್ರವಾದಿ ಮಹಮ್ಮದನ ಮುತ್ತಜ್ಜ ಹ... 313734 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಾಜಿ ಆಂಟೆಪ್ 634ರಲ್ಲಿ ಅರಬ್ಬರು ಗಾಜವನ್ನು ವಶಪಡಿಸಿಕೊಂಡರು. ಆದರೆ, ಅವರು ಇಲ್ಲಿಗೆ ಅಪರಿಚಿತರೇನೂ ಆಗಿರಲಿಲ್ಲ. ಎರಡನೆಯ ಖಲೀಫನಾದ ಉಮರ ಇಲ್ಲಿ ರಾಜ್ಯವಾಳಿ ಪ್ರಸಿದ್ಧಿ ಗಳಿಸಿದ್ದ. ಪ್ರವಾದಿ ಮಹಮ್ಮದನ ಮುತ್ತಜ್ಜ ಹಾಷಿಮನ ಸಮಾಧಿ ಗಾಜದಲ್ಲೇ ಇತ್ತೆಂದು ಇಸ್ಲಾಂ ಸಂಪ್ರದಾಯ ಹೇಳುತ್ತದೆ. ಇಸ್ಲಾಂ ಕಾನೂನಿಗೆ ವ್ಯವಸ್ಥಿತ ರೂಪವನ್ನಿತ್ತ ಕೀರ್ತಿಗೆ ಪಾತ್ರನಾಗಿರುವ ಅಲ್-ಶಫಿ ಹುಟ್ಟಿದ್ದೂ ಇಲ್ಲೇ (767), ಮುಂದೆ 12ನೆಯ ಶತಮಾನದಲ್ಲಿ ಧರ್ಮಯೋಧರು ಇದನ್ನು ವಶಪಡಿಸಿಕೊಂಡಾಗ ಇದು ಬಹು ಮಟ್ಟಿಗೆ ಪಾಳು ನೆಲವಾಗಿತ್ತು. ಅವರು ಈ ನಗರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ ರಾದರೂ ಇದಕ್ಕೆ ಮತ್ತೆ ಹಿಂದಿನ ಮಹತ್ತ್ವ ದೊರೆಯಲಿಲ್ಲ. 1187ರಲ್ಲಿ ಸಲಾದೀನ್ ಇದನ್ನು ಮತ್ತೆ ವಶಪಡಿಸಿಕೊಂಡಾಗ ಈ ನಗರ ಮತ್ತೆ ಮುಸ್ಲಿಮರ ಕೈವಶವಾದಂತಾಯಿತು. 1577ರಲ್ಲಿ ತುರ್ಕರು, 1799ರಲ್ಲಿ ನೆಪೋಲಿಯನ್ ಬೋನಾಪಾರ್ಟೆ ಈ ನಗರದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. 1831ರಲ್ಲಿ ಇದು ಈಜಿಪ್ಟಿನ ಗವರ್ನರ್ ಮೊಹಮ್ಮದಾಲಿಯ ಕೈವಶವಾಯಿತು. ಆದರೆ 1840ರಲ್ಲಿ ಇದು ಮತ್ತೆ ತುರ್ಕರ ಆಡಳಿತಕ್ಕೆ ಒಳಗಾಯಿತು. 1917ರಲ್ಲಿ ಇದು ಬ್ರಿಟಿಷ್ ಮತ್ತು ತುರ್ಕಿ ಸೇನೆಗಳ ನಡುವಣ ಕದನದ ಕ್ಷೇತ್ರವಾಗಿ ಪರಿಣಮಿಸಿತು. ಪ್ಯಾಲೆಸ್ಟೀನಿನ ಬ್ರಿಟಿಷ್ ನಿಯೋಗಿ ಆಡಳಿತದಲ್ಲಿ ಗಾಜ ನಗರ ಇದೇ ಹೆಸರಿನ ಪ್ರಾಂತ್ಯದ ಆಡಳಿತ ಕೇಂದ್ರವಾಗಿ ಪರಿಣಮಿಸಿತು. 1947ರ ನವೆಂಬರ್ 20ರಂದು ವಿಶ್ವಸಂಸ್ಥೆಯ ಮಹಾಸಭೆ ಪ್ಯಾಲಿಸ್ಟೀನ್ ವಿಭಜನೆಯ ನಿರ್ಣಯವನ್ನು ಅಂಗೀಕರಿಸಿದ್ದರಿಂದ ಗಾಜ್ಜ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳು ಪ್ಯಾಲೆಸ್ಟೀನ್ ಅರಬ್ ಪ್ರದೇಶದ ಭಾಗಗಳಾಗಿ ಪರಿಣಮಿಸಿದುವು. 1948ರಲ್ಲಿ ಬ್ರಿಟಿಷ್ ಒಪ್ಪಂದದ ಅವಧಿ ಕೊನೆಗೊಂಡ ದಿವಸವೇ ಇದು ಇಸ್ರೇಲ್-ಈಜಿಪ್ಟ್ ನಡುವಣ ಕದನದ ಕೇಂದ್ರವೂ ಪ್ಯಾಲೆಸ್ಟೀನ್ ಅರಬ್ ನಿರಾಶ್ರಿತರ ನೆಲೆಯೂ ಆಗಿ ಪರಿಣಮಿಸಿತು. 1949ರ ಕದನ ವಿರಾಮ ಒಪ್ಪಂದ ಗಾಜದ ಕೆಲವು ಭಾಗಗಳ ಮೇಲೆ ಈಜಿಪ್ಟಿನ ಸೈನ್ಯಾಧಿಕಾರವನ್ನು ಮಾನ್ಯಮಾಡಿ 6.19ರದಲ್ಲಿ ಇಸ್ರೇಲ್ ಗಾಜ್ಯದ ಒಂದು ಭಾಗವನ್ನು ವಶಪಡಿಸಿಕೊಂಡಿತ್ತಾದರೂ ಮತ್ತೆ ಅದನ್ನು ಈಜಿಪ್ಟಿಗೆ ಹಿಂದಿರುಗಿಸಲಾಯಿತು. 1967ರಲ್ಲಿ ಇಸ್ರೇಲ್-ಈಜಿಪ್ಟ್ಗಳ ನಡುವೆ ನಡೆದ ಆರು ದಿನಗಳ ಯುದ್ಧದಲ್ಲಿ ಇದನ್ನು ಇಸ್ರೇಲ್ ಮತ್ತೆ ಆಕ್ರಮಿಸಿಕೊಂಡಿತು. ಈ ನಗರದ ಬಳಿ ಟೆಲ್-ಎಲ್-ಅಜ್ಜುಲ್‌ನಲ್ಲಿ ಫಿಂಡರ್ಸ್ ಪೆಟ್ರಿಯೇ ಉತ್ಪನನಗಳನ್ನು ನಡೆಸಿದ್ದಾನೆ. ಈತನ ಅಭಿಪ್ರಾಯದ ಪ್ರಕಾರ ನವಶಿಲಾಯಗದಿಂದ ಕಂಚಿನ ಯುಗದ ವರೆಗೆ ಇಲ್ಲಿ ಜನರು ವಾಸವಾಗಿದ್ದರು. ಇದೇ ಪ್ರಾಚೀನ ಗಾಜದ ನಿವೇಶನವಾಗಿತ್ತು. ಈ ಭೂಭಾಗ ವಡಿಗುಡ್‌ಜೇಡ್ ನದೀಮುಖಜಭೂಮಿಯ ಬಳಿ ಇದ್ದು, ಇದರ ಅಳವೆ ಮಲೇರಿಯ ಪೀಡಿತವಾಗಿದ್ದುದರಿಂದ ಶಾಶ್ವತ ನೆಲೆಸಿಕೆ ಅಸಾಧ್ಯವಾಗಿದ್ದಿರಬೇಕೆಂದು ಹೇಳಲಾಗಿದೆ. ಈ ಕಾರಣದಿಂದಾಗಿ ಈ ನಿವೇಶನ ವರ್ಜವಾಗಿರಬೇಕು. ಗಾಜ ನಗರ ಗಾಜದ ಪ್ರಮುಖ ಸ್ಮಾರಕಗಳೆಂದರೆ ಸಂತ ಪೋರ್‌ಫಿರಿಯ ಚರ್ಚ್, ಜಮೀ- ಅಲ್-ಕಬೀರ್ ಬೃಹತ್ ಮಸೀದಿ, ಜಮೀ-ಅಲ್-ಸಯೀದ್ ಹಾಷಿಮ್ ಸಮಾಧಿ ಮತ್ತು ಅಬು-ಅಲ್-ಅಜಮ್ ಸಮಾಧಿ. ಇಲ್ಲಿ ಕ್ರೈಸ್ತಧರ್ಮ ಪ್ರಚಾರ ಸಂಸ್ಥೆಯೊಂದಿದೆ. ಅದು ಕೆಲವು ಶಾಲೆಗಳನ್ನೂ ಆಸ್ಪತ್ರೆಗಳನ್ನೂ ನಡೆಸುತ್ತಿದೆ. ಈಚೆಗೆ ಈ ಸುತ್ತಿನಲ್ಲಿ ಬಾಲಿಕ ವ್ಯವಸಾಯವನ್ನು ಕೈಗೊಂಡಿದ್ದರಿಂದ ಆಗು ಆಂಶಿಕವಾಗಿಯಾದರೂ ಮತ್ತೆ ಸಮೃದ್ಧಿಯತ್ತ ಹೆಜ್ಜೆ ಹಾಕಿದಂತಾಗಿದೆ. ಎತ್ತರವಾದ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದಲೂ ಅನೇಕ ಗುಮ್ಮಟ ಹಾಗೂ ಮಿನಾರುಗಳಿರುವು ದರಿಂದಲೂ ಆಲಿವ್ ಮತ್ತು ಖರ್ಜೂರದ ಗಿಡಗಳು ಅಲ್ಲಲ್ಲಿ ಬೆಳೆದು ನಿಂತಿರುವದ ರಿಂದಲೂ ಈ ನಗರ ತುಂಬಾ ರಮಣೀಯವಾಗಿದೆ. ಗಾಜ್ಯ ಭೂಪಟ್ಟೆ: ಪ್ಯಾಲೆಸ್ಟೀನಿನ ನೈಋತ್ಯಕ್ಕೆ, ಈಜಿಪ್ಟಿನ ಗಡಿಯಿಂದ ಈಶಾನ್ಯ ದಿಕ್ಕಿನತ್ತ ಹರಡಿಕೊಂಡಿರುವ, ಸುಮಾರು 9 ಕೀ.ಮೀ. ಅಗಲ, 40ಕಿ.ಮೀ. ಉದ್ದವಿರುವ ಭೂಭಾಗ, ಭೌಗೋಳಿಕವಾಗಿ ಇದು ನೆಗೆಬ್ ಪ್ರಾಂತ್ಯದ ಒಂದು ಭಾಗ, 1948ಕ್ಕೆ ೧೯೫ ಮೊದಲು ಇದು ಬ್ರಿಟಿಷ್ ನಿಯೋಗಿ ಆಡಳಿತಕ್ಕೆ ಒಳಪಟ್ಟಿದ್ದ ಪ್ಯಾಲೆಸ್ಟೀನಿನ ಒಂದು ಭಾಗವಾಗಿತ್ತು. ಆದರೆ, ಒಪ್ಪಂದದ ಅವಧಿ ಕೊನೆಗೊಂಡ ದಿವಸವೇ ಅಂದರೆ, ಮೇ 15, 1948ರಂದೇ ಅರಬ್-ಇಸ್ರೇಲ್ ಯುದ್ಧ ಪ್ರಾರಂಭವಾಯಿತು. ಈಜಿಪ್ಟಿನ ಸೈನ್ಯ ಗಾಜವನ್ನು ಪ್ರವೇಶಿತು. ಗಾಜ್ಜ ಆಗ ಈಜಿಪ್ಟಿನ ಸೈನಿಕ ಕಾರ್ಯಾಚರಣೆ ಕೇಂದ್ರವೂ ಆಗಿ ಪರಿಣಮಿಸಿತು. ಕದನದ ಪರಿಣಾಮವಾಗಿ ಅರಬ್ಬರ ವಶದಲ್ಲಿದ್ದ ಈ ಪ್ರದೇಶದ ವಿಸ್ತೀರ್ಣ ಮೇಲೆ ಹೇಳಿದ ಅಳತೆಗೆ ಸೀಮಿತ ಗೊಂಡಿತು. ಇದಕ್ಕೆ ಗಾಜ್ಯ ಭೂಪಟ್ಟೆ ಎಂದು ಹೆಸರಾಯಿತು. ಅಧಿಕೃತವಾಗಿ ಇದರ ಮೇರೆಗಳು ನಿರ್ಧರಿಸಲ್ಪಟ್ಟು ಇದು ಅಸ್ತಿತ್ವಕ್ಕೆ ಬಂದದ್ದು 1949ರ ಫೆಬ್ರುವರಿ 24ರಂದು. 1949-1954ರಲ್ಲಿ ಒಟ್ಟಾರೆ ಶಾಂತಿ ಸ್ಥಿತಿಯಿತ್ತಾದರೂ ಆಗಿಂದಾಗ್ಗೆ ಸಣ್ಣಪುಟ್ಟ ಗಡಿ ಘರ್ಷಣೆಗಳು ನಡೆಯುತ್ತಲೇ ಇದ್ದುವು. 1955ರ ಫೆಬ್ರುವರಿಯಲ್ಲಿ ಇಸ್ರೇಲ್ ಈ ಭೂಪಟ್ಟೆಯ ಮೇಲೆ ತೀವ್ರಧಾಳಿ ನಡೆಸಿತು. ಈಜಿಪ್ಟ್ ಪ್ರತಿ ಧಾಳಿ ನಡೆಸಿತು. 1956ರ ನವೆಂಬರಿನಲ್ಲಿ ಇಸ್ರೇಲಿನ ಸೈನ್ಯ ಇದನ್ನು ಆಕ್ರಮಿಸಿ ಕೊಂಡಿತು. ಈ ಮಧ್ಯೆ ಈ ಅವಧಿಯಲ್ಲಿ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ನಡೆದದ್ದರಿಂದ ಈ ಭೂಪಟ್ಟಿಯಲ್ಲಿ ಸ್ವಲ್ಪಕಾಲ ಶಾಂತಿ ಏರ್ಪಟ್ಟಿತು. ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯಗಳಿಂದಾಗಿ 1957ರ ಮಾರ್ಚ್ ತಿಂಗಳಲ್ಲಿ ಇಸ್ರೇಲಿ ಪಡೆಗಳು ಈ ಪ್ರದೇಶವನ್ನು ತೆರವು ಮಾಡಿದುವು. ಈಜಿಪ್ಟ್ ಮತ್ತೆ ನಾಗರಿಕ ಆಡಳಿತ ವ್ಯವಸ್ಥೆಯ ಹೊಣೆಯ ವಹಿಸಿಕೊಂಡಿತು. ಘರ್ಷಣೆಗಳನ್ನು ನಿವಾರಿಸುವ ಸಲುವಾಗಿ ವಿಶ್ವಸಂಸ್ಥೆಯ ಪಡೆಗಳನ್ನು ಇರಿಸಲಾಯಿತು. 1967ರಲ್ಲಿ ಆರು ದಿನಗಳ ಯುದ್ಧದಲ್ಲಿ ಇದನ್ನು ಇಸ್ರೇಲ್ ಮತ್ತೆ ವಶಪಡಿಸಿಕೊಂಡಿತು. (ಪಿ.ಜಿ.ಡಿ.) ಆರ್ಥಿಕ ಪರಿಸ್ಥಿತಿ: ಸಣ್ಣ ಕೈಗಾರಿಕೆಗಳು, ವ್ಯವಸಾಯ ಹಾಗೂ ಕೆಲಸಗಾರರಿಂದ ಕೂಡಿದೆ. ಪ್ರಮುಖವಾಗಿ ಸ್ಟ್ರಾಬೆರಿ, ಸಿಟ್ರಸ್, ಖರ್ಜೂರ, ಆಲಿವ್ ಹಾಗೂ ಹಣ್ಣುಗಳು. ವಿವಿಧ ತರಕಾರಿಗಳನನು ಬೆಳೆಯುತ್ತಾರೆ. ಸಣ್ಣ ಕೈಗಾರಿಕೆಗಳು: ಪ್ಲಾಸ್ಟಿಕ್, ಬಟ್ಟೆ, ಉಪಕರಣಗಳು, ಮಡಕೆಗಳು, ತಾಮ್ರ, ಹಾಗೂ ಕಾರ್‌ಪೆಟ್ ಕೈಗಾರಿಕೆಗಳಿವೆ. ಸಂಸ್ಕೃತಿ: ತಿ: ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಶಾದ ಶಾನ ಸಾಂಸ್ಕೃತಿಕ ಕೇಂದ್ರ ಪ್ರಮುಖವಾಗಿದೆ. ಮಕ್ಕಳಿಗಾಗಿ ಮಕ್ಕಳ ಸಾಂಸ್ಕೃತಿಕ ಕೇಂದ್ರ ಸ್ಥಾಪಿಸಿದ್ದು.. ಎಲ್ಲ ಬಗೆಯ ಕಲೆಗಳನ್ನು ಕಲಿಸಲಾಗುತ್ತದೆ. ಗಾಜಾ ಪ್ರಾಚೀನ ವಸ್ತು ಸಂಗ್ರಹಾಲಯ ಹಾಗೂ ಕ್ರೇಜಿವಾಲರ ಪಾರ್ಕ್‌ಗಳನ್ನು ನೋಡಬಹುದು. ಶಿವಾ: ಜನಸಂಖ್ಯೆಯ 90 ಭಾಗ ಶಿಕ್ಷಿತರು. ಇದನ್ನು ನಾಲ್ಕು ವಿಶ್ವವಿದ್ಯಾಲಯಗಳಿವೆ. 1. ಆತ-ಅಭರ ವಿಶ್ವವಿದ್ಯಾನಿಲಯ, 2. ಆಲ್ ಕ್ಲುಕ್ಸ್ ಮುಕ್ತ ವಿಶ್ವವಿದ್ಯಾನಿಲಯ 3. ಆಲ್ ಆಕ್ಟ್ ವಿಶ್ವವಿದ್ಯಾನಿಲಯ 4, ಇಸ್ಲಾಮಿಕ ವಿಶ್ವವಿದ್ಯಾನಿಲಯ ಗಾಭ ಧರ್ಮ: ಮುಖ್ಯವಾಗಿ ಸುನ್ನಿ ಇಸ್ಲಾಂ ಅನುಕರಿಸುವವರು ಇದ್ದಾರೆ. ಗಾಜಾದಲ್ಲಿ ಶಿಷ್ಯ ಇನ್ನೊಂದು ಅಧಿಕವಾಗಿತಂತೆ. ನಗರ ಜನಸಂಖ್ಯೆ: 2009ಕ್ಕೆ 449,221. (ಪಿ.ಜಿ.ಡಿ) ಗಾಜಿ ಆಂಟೆಪ್‌ : ದಕ್ಷಿಣ ಮಧ್ಯ ತುರ್ಕಿಯ ಒಂದು ಪ್ರಾಂತ್ಯ ಹಾಗೂ ಆ ಪ್ರಾಂತ್ಯದ ಆಡಳಿತ ಕೇಂದ್ರ, ಮೊದಲು ಇದಕ್ಕೆ ಐಂಟಾಬ್ ಎಂಬ ಹೆಸರಿತ್ತು. 1920- 21ರ ಅವಧಿಯಲ್ಲಿ ಫ್ರೆಂಚರ ಆಕ್ರಮಣವನ್ನು ಪ್ರತಿಭಟಿಸಿ ನಿಂತ ಗೌರವದ ಕುರುಹಾಗಿ ಕೆಮಾಲ್ ಆಟಾಟರ್ಕ್ ಈ ನಗರಕ್ಕೆ ಗಾಜಿ ಆಂಟೆಪ್ ಎಂದು ಹೊಸದಾಗಿ ನಾಮಕರಣ ಮಾಡಿದ. ಗಾಜಿ ಎಂದರೆ ಇಸ್ಲಾಮಿಗಾಗಿ ಹೋರಾಟಗಾರ ಎಂದು ಅರ್ಥ. ಈ ನಗರ ಟಾರಸ್ ಪರ್ವತದ ಇಳಿಜಾರಿನಲ್ಲಿ ಸುಣ್ಣಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದೆ. ಮೊದಲು ಇಲ್ಲಿ ಆರ್ಮೇನಿಯನರೇ ಬಹುಸಂಖ್ಯಾತರಾಗಿದ್ದರೂ ಈಗ ತುರ್ಕೊಮನ್ ಮತ್ತು ಕುರ್ದಿ ಜನಾಂಗಗಳವರೂ ವಿಶೇಷವಾಗಿದ್ದಾರೆ. ಇತಿಹಾಸಪೂರ್ವ ಕಾಲದಿಂದಲೂ ಈ ನಗರ ಜನಭರಿತವಾಗಿದ್ದುದಾಗಿ ತಿಳಿದು ಬಂದಿದೆ. ಹಿಟ್ಟೆಟರ ಕಾಲದಲ್ಲಿ ಈ ನಗರಕ್ಕೆ ಯಾವ ಹೆಸರಿತ್ತೆಂಬುದು ಖಚಿತವಾಗಿ ತಿಳಿದಿಲ್ಲವಾದರೂ ಇದು ತುಂಬ ಮಹತ್ವದ ನಗರವಾಗಿದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಕಾರಣ ಇದರ ಭೌಗೋಳಿಕ ನೆಲೆ. ಮಧ್ಯಯುಗದಲ್ಲೂ ಇದು ಪ್ರಮುಖ ಸೈನಿಕನೆಲೆಯಾಗಿತ್ತು. 1183ರಲ್ಲಿ ತುರ್ಕಿಯಸಲಾದೀನ್ ಈ ನಗರವನ್ನು ಆಕ್ರಮಿಸಿಕೊಂಡಿದ್ದ. 1516ರಲ್ಲಿ ಇದು ಆಟೊಮನ್ ಚಕ್ರಾಧಿಪತ್ಯದ ಒಂದು ಭಾಗವಾಗಿತ್ತು. 19ನೆಯ ಶತಮಾನದ ಆದಿಭಾಗದಲ್ಲಿ ಇಬ್ರಾಹಿಂ ಪಾಷ ಇದನ್ನು ತನ್ನ ಸೈನಿಕನೆಲೆಯಾಗಿಸಿ ಕೊಂಡು, ಆಟೊಮನ್ ದಳಗಳ ಮೇಲೆ ವಿಜಯ ಸಾಧಿಸಿದ. 1920-21ರ ನಡುವೆ ಇದು ಹತ್ತು ತಿಂಗಳುಗಳ ಕಾಲ ಫ್ರೆಂಚರ ಆಕ್ರಮಣವನ್ನು ಯಶಸ್ವಿಯಾಗಿ ತಡೆದಿತ್ತು. ಈ ಕಾರಣದಿಂದಾಗಿಯೇ ಇದಕ್ಕೆ ಗಾಜ್ಜಿ ಆಂಟೆಪ್ ಎಂದು ಮರು ನಾಮಕರಣವಾದ್ದು. ಕೊನೆಗೆ ಇದು ಫ್ರೆಂಚರ ಕೈವಶವಾಯಿತು. ಆದರೆ, 1922ರಲ್ಲಿ ಮತ್ತೆ ಇದನ್ನು ತುರ್ಕಿಗೆ ಒಪ್ಪಿಸಿಕೊಡಲಾಯಿತು. ಜ್ಯೂಪಿಟರ್ ದೊಲಿಚೆನಸ್ಸನ ಪ್ರಸಿದ್ಧ ದೇವಾಲಯವಿದ್ದ ದುಲುಕ್<noinclude></noinclude> eifwnp0rp6xoqdbv7r0wyt07gkq382c ಪುಟ:Mysore-University-Encyclopaedia-Vol-6-Part-4.pdf/೩೮ 104 118283 313735 2026-04-30T15:08:09Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೯೬ ಗಾಜಿನ ಕೆಲಸ (ದೊಲಿಚೆ ಎಂಬುದು ಪ್ರಾಚೀನ ಹೆಸರು) ನಗರದ ನಿವೇಶನ ಈ ನಗರದ ವಾಯವ್ಯಕ್ಕೆ ಕೆಲವೇ ಕಿ.ಮೀಗಳ ದೂರದಲ್ಲಿದೆ. ಅಲ್ಲಿಗೂ ಈ ನಗರಕ್ಕೂ ರೈಲುಸಂಪರ್ಕವುಂಟು. ದುಲುಕ್‌ನಲ್ಲಿ ಗಮನಾರ್ಹವಾದ ಅನೇಕ ಪ್ರಾಚೀನ ಸಮಾ... 313735 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೬ ಗಾಜಿನ ಕೆಲಸ (ದೊಲಿಚೆ ಎಂಬುದು ಪ್ರಾಚೀನ ಹೆಸರು) ನಗರದ ನಿವೇಶನ ಈ ನಗರದ ವಾಯವ್ಯಕ್ಕೆ ಕೆಲವೇ ಕಿ.ಮೀಗಳ ದೂರದಲ್ಲಿದೆ. ಅಲ್ಲಿಗೂ ಈ ನಗರಕ್ಕೂ ರೈಲುಸಂಪರ್ಕವುಂಟು. ದುಲುಕ್‌ನಲ್ಲಿ ಗಮನಾರ್ಹವಾದ ಅನೇಕ ಪ್ರಾಚೀನ ಸಮಾಧಿಗಳು ದೊರೆತಿವೆ. ಇದರಿಂದಾಗಿ ಗಾಜಿ ಆಂಟೆಪ್‌ನ ಮಹತ್ತ್ವ ಹೆಚ್ಚಿದೆ. ತುರ್ಕಿ ರಾಷ್ಟ್ರೀಯ ರೈಲ್ವೆ ಜಾಲ ಈ ನಗರಕ್ಕೂ ಇತರ ನಗರಗಳಿಗೂ ಸಂಪರ್ಕ ಕಲ್ಪಿಸಿದೆ. ಸರ್ವಋತು ಭೂಮಾರ್ಗಗಳೂ ಉಂಟು. ಈ ನಗರದ ಸುತ್ತ ದಾಕ್ಷಿಯ ತೋಟಗಳು, ಪಿಸ್ತಾಶಿಯೋ ಮತ್ತು ಆಲಿವ್ ತೋಪುಗಳು ಉಂಟು. ಇದು ಈ ಪ್ರಾಂತ್ಯದ ಪ್ರಮುಖ ವ್ಯಾಪಾರ ಕೇಂದ್ರ ಇಲ್ಲಿ ವೈದ್ಯಕೀಯ ಶಾಲೆಯನ್ನೊಳಗೊಂಡಿರುವ ಅಮೆರಿಕನ್ ಮಿಷನ್ ಕಾಲೇಜು ಮತ್ತು ಬಾಲಕಿಯರ ಶಾಲೆ ಇವೆ. ಒಂದು ಹವಾ ವೀಕ್ಷಣಾಲಯವೂ ಉಂಟು. ಉತ್ತಮ ದರ್ಜೆಯ ಹತ್ತಿ ಬಟ್ಟೆಗಳು, ಮೇಕೆಯ ಕೂದಲಿನ ಗುಡಾರದ ಬಟ್ಟೆಗಳು, ಮೇಕೆ ಚರ್ಮದ ವಸ್ತುಗಳು, ಹೊಗೆ ಸೊಪ್ಪು, ಸಾಬೂನು, ಕಚ್ಚಾ ಹತ್ತಿ ಮತ್ತು ಹತ್ತಿ ನೂಲು, ಬಣ್ಣಗಳು, ದ್ರಾಕ್ಷಾ ಪಾಕ- ಇವು ಇಲ್ಲಿಯ ಮುಖ್ಯ ವ್ಯಾಪಾರ ಸರಕುಗಳು. ಗಾಜಿ ಆಂಟೆಪ್ ಪ್ರಾಂತ್ಯದ ವಿಸ್ತೀರ್ಣ 7642 ಚ.ಕಿ.ಮೀ. ಜನಸಂಖ್ಯೆ 1127,686, (1997), ಯುಫ್ರೆಟೀಸ್' ಇದರ ಪೂರ್ವಕ್ಕಿದೆ. ಈ ಪ್ರಾಂತ್ಯದ ಮೇಲ್ಪಾಡಿನಲ್ಲಿ ಕುರಿಗಳನ್ನು ಮೇಗಳನ್ನು ಸಾಕುತ್ತಾರೆ, ಹಕ್ಕಿ, ಕುಸಿ, ದ್ವಿದಳ ಧಾನ್ಯ ಇಲ್ಲಿಯ ತಂಬಾಕು, ಮುಖ್ಯ ಬೆಳೆಗಳು. ಮೇಕೆ ಚರ್ಮದ ರಗ್ಗುಗಳಿಗೂ ಹಲವು ಬಗೆಯ ಮದ್ಯಗಳಿಗೂ ಬಕ್ಲಾವಾ, ಪೆಕೇಜ್ ಮೊದಲಾದ ಖಾದ್ಯವಸ್ತುಗಳಿಗೂ ಈ ಪ್ರಾಂತ್ಯ ಹೆಸರಾಗಿದೆ. ಈ ಪ್ರಾಂತ್ಯ ತುರ್ಕಿಯ ಅಶ್ವದಳಕ್ಕೆ ಕುದುರೆಗಳನ್ನು ಒದಗಿಸುತ್ತದೆ. (ಪಿ.ಜಿ.ಡಿ.) ಗಾಜಿನ ಕೆಲಸ : ಪಕೃತಿಯಲ್ಲಿ ಹಲವಾರು ನೈಸರ್ಗಿಕ ವಿದ್ಯಮಾನಗಳು ಪರಿಮಾಣವಾಗಿ ಗಾಜಿನ ತುಣುಕುಗಳು ದೊರೆಯಬಹುದಾದರೂ ಸಾರಭೂತವಾಗಿ ಗಾಜು ಮನುಷ್ಯಕ್ರಿಯೆಯಿಂದ ಉತ್ಪನ್ನವಾಗುವ ಒಂದು ವಸ್ತು. ಇದರ ಬಳಕೆ ಸುಮಾರು ನಾಲ್ಕು ಸಾವಿರ ವರ್ಷಗಳಿಂದಲೂ ಇರುವುದಾಗಿ ದಾಖಲೆ ಉಂಟು. ಆದಿವಾಸಿಗಳು ಪ್ರಕೃತಿಯಲ್ಲಿ ದೊರೆತ ಜ್ವಾಲಾಮುಖಿಜ ಗಾಜಿನ ಚೂರುಗಳನ್ನು ತಮ್ಮ ಆಯುಧಗಳ ಅಲಗಿಗೆ ಸಿಕ್ಕಿಸುತ್ತಿದ್ದುದು ಅಪರೂಪವಾಗಿರಲಿಲ್ಲ. ನೀಲಿ ಬಣ್ಣದ ಗಾಜಿನ ತುಂಡೊಂದು ಪ್ರಶ.ಪೂ.2200ರಲ್ಲಿ ಎರಿಡು ಎಂಬಲ್ಲಿಯೂ ಹಸಿರು ಗಾಜಿನಿಂದ ತಯಾರಾದ ಮಣಿಗಳು ಪ್ರಶ.ಪೂ. 2500ರಲ್ಲಿ ಈಜಿಪ್ಟಿನಲ್ಲಿಯೂ ಹಸಿರು ಗಾಜಿನ ಕಡ್ಡಿಯೊಂದು ಪ್ರ.ಶ.ಪ...2600ರಲ್ಲಿ ಬ್ಯಾಬಿಲೋನಿಂದ ಈಜುಪ್ಪದಲ್ಲಿಂ ದೂರ ತುದ ಆಧಾರಗಳಿವೆ. ಸಿರಿಯದ ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಬೇಲೂಸ್ ಎಂಬ ನದಿ ನಿಕ್ಷೇಪಿಸಿದ ಮರಳಿನ ರಾಶಿಯಲ್ಲಿ ಸಂಭವಿಸಿದ ಒಂದು ಆಕಸ್ಮಿಕ ಘಟನೆಯಿಂದ ಗಾಜು ತಯಾರು ಮಾಡುವ ರೀತಿಯನ್ನು ಫೀನೀಶಿಯನ್ನರು ಪತ್ತೆ ಹಚ್ಚಿದರು. ಈ ಜನ ಈಜಿಪ್ಪಿನಿಂದ ವಾಷಿಂಗ್ ಸೋಡ ಕೊಂಡುಕೊಳ್ಳುತ್ತಿದ್ದರು. ಒಂದು ಸಲ ಬೇಲೂಸ್ ನದಿ ತೀರದಲ್ಲಿ ವಾಷಿಂಗ್ ಸೋಡವನ್ನು ಹೊತ್ತುಕೊಂಡು ಒಂದು ಹಡಗು ಬಂತು. ನಾವಿಕರು ಮರಳದಂಡೆಯ ಮೇಲೆ ಅಡುಗೆ ಮಾಡಲು ಯೋಚಿಸಿದರು. ಒಲೆ ಹೂಡಲು ಕಲ್ಲು ದೊರೆಯದಿದ್ದಾಗ ವಾಷಿಂಗ್ ಸೋಡದ ಹೆಂಟೆಗಳನ್ನೇ ಕಲ್ಲುಗಳಂತೆ ಬಳಸಿದರು. ಒಲೆ ಉರಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಪಾರದರ್ಶಕ ದ್ರವದ ಪ್ರವಾಹ ಹರಿಯುವುದು ಅವರಿಗೆ ಕಾಣಿಸಿತು. ಸೋಡ ಮತ್ತು ಮರಳಿಗೆ ಬೆಂಕಿಯ ಕಾವು ಬಡಿದಾಗ ಈ ರೀತಿಯ ದ್ರವ ಉಂಟಾಗುತ್ತಿತ್ತು. ಈ ಪ್ರವಾಹವೇ ದ್ರವರೂಪದ ಗಾಜು ಎಂದು ಅವರು ತಿಳಿದರು. ಹೀಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಗಾಜಿನ ತಯಾರಿಕೆಯ ಈ ವಿಧಾನವನ್ನು ಫೀನೀಶಿಯನ್ನರು ಅಭಿವೃದ್ಧಿಪಡಿಸಿ ಗಾಜಿನ ಸಾಮಾನುಗಳನ್ನು ತಯಾರಿಸಲು ಪ್ರಾರಂಭಿಸಿದರು. ಗಾಜಿನ ಸಂಶೋಧನೆಯ ಬಗ್ಗೆ ಪ್ರಚಲಿತವಿರುವ ಇನ್ನೊಂದು ದಂತಕತೆ ಹೀಗಿದೆ. ಇಸ್ರೇಲಿನ ಹುಡುಗರು ಒಮ್ಮೆ ಒಂದು ಕಾಡಿಗೆ ಬೆಂಕಿ ಹಚ್ಚಿದರು. ಬೆಂಕಿಯ ಕಾವಿಗೆ ಕಾಡಿನಲ್ಲಿದ್ದ ಮರಳು ಮತ್ತು ಪೆಟ್ಲುಪ್ಪು ಕರಗಿ ಬೆಟ್ಟಗಳಿಂದ ಇವುಗಳ ದ್ರವ ಪ್ರವಾಹ ಹರಿಯಿತು. ಇದೇ ಗಾಜಿನ ಪ್ರಥಮಾವಿಷ್ಕಾರ. ಒಟ್ಟಿನಲ್ಲಿ ಫೀನೀಶಿಯನ್ನರೂ ಇಸ್ರೇಲಿಗಳೂ ಗಾಜನ್ನು ಪತ್ತೆ ಮಾಡಿದರು ಎನ್ನಬಹುದು. ಆದರೆ ಇವರಿಗಿಂತ ಮೊದಲೇ ಪುರಾತನ ಈಜಿಪ್ಟಿಯನ್ನರು ಗಾಜಿನ ತಯಾರಿಕೆಯನ್ನು ಅರಿತಿದ್ದರು ಎಂಬುದಕ್ಕೆ ಅಲ್ಲಿ ದೊರೆತ ಗಾಜಿನ ಸಾಮಾನುಗಳು ಆಧಾರವಾಗಿವೆ. ಪುರಾತನ ಈಜಿಪ್ಟಿನಲ್ಲಿ ಗಂಡಸರು ಹೆಂಗಸರು ಗಾಜಿನ ಮಣಿಗಳ ಸರಗಳನ್ನು ಬಳಸುತ್ತಿದ್ದರು. ಕ್ರಿಸ್ತನ ಕಾಲಕ್ಕಿಂತ ಮುಂಚೆ ಕೊಳವಿಯನ್ನು ಊದಿ ಗಾಜಿನ ಭರಣಿಗಳನ್ನು ತಯಾರಿಸುತ್ತಿದ್ದರು. ಗಾಜಿನ ಪಾತ್ರೆಗಳನ್ನು ತಯಾರಿಸಲು ಪುರಾತನ ಈಜಿಪ್ಟಿಯನ್ನರು ಮೊದಲು ಒಂದು ಲೋಹದ ಕಡ್ಡಿಗೆ ಸಿಲಿಕದ ಅಂಟು ಹಿಟ್ಟನ್ನು ಪಾತ್ರೆಯ ಆಕಾರ ಮಾಡಿ ಮೆತ್ತುತ್ತಿದ್ದರು. ಇದು ಒಣಗಿದ ಬಳಿಕ ಕಡ್ಡಿಯನ್ನು ಕರಗಿದ ಗಾಜಿನಲ್ಲಿ ಅದ್ದುತ್ತಿದ್ದರು. ಸಿಲಿಕದ ಹಿಟ್ಟಿನ ಮೇಲೆ ಕುಳಿತ ಗಾಜಿನ ದ್ರವ ಒಣಗಿದ ತರುವಾಯ ಒಳಗಿದ್ದ ಸಿಲಿಕದ ಹಿಟ್ಟನ್ನು ಅಗೆದು ತೆಗೆದು ಹಾಕುತ್ತಿದ್ದರು. ಅಮೆನ್ ಹೊಟೆಪ್-2 ಈಜಿಪ್ಟ್ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಮೊದಲು ಗಾಜಿನ ಪಾತ್ರೆಗಳ ತಯಾರಿಕೆ ಆರಂಭವಾಯಿತು ಎನ್ನಬಹುದು. ಪ್ರಶ.ಪೂ.8ನೆಯ ಶತಮಾನದಿಂದ 6ನೆಯ ಶತಮಾನದ ವರೆಗಿನ ಕಾಲದಲ್ಲಿ ತಯಾರಾಗಿದ್ದ ಗಾಜಿನ ವಸ್ತುಗಳು ಮೆಸೊಪೊಟೇಮಿಯ ದಲ್ಲಿ ಸಿಕ್ಕಿವೆ. ಪ್ರ.ಶ.ಪೂ. 6ನೆಯ ಶತಮಾನದಿಂದ ಗ್ರೀಕರು ನೆಲೆಸಿದ್ದ ಈಜಿಯನ್ ಗ್ರೀಸ್, ಇಟಲಿ ಮತ್ತು ಸಿಸಿಲಿಯಲ್ಲಿ ಹೆಚ್ಚು ಗಾಜು ದೊರೆತಿವೆ. ಈಜಿಪ್ಟಿನ ಭೂಮಿಯಲ್ಲಿ ಹಿಂದೆ ಸಿಕ್ಕಿದ ಪರಿಮಾಣಕ್ಕಿಂತ ಹೆಚ್ಚು ಗಾಜು ಈ ಸ್ಥಳದಲ್ಲಿ ಸಿಕ್ಕಿದೆ. ಈ ಗಾಜಿನ ಪಾತ್ರೆಗಳಲ್ಲಿದ್ದ ಕಲೆ, ಅವುಗಳ ಬಣ್ಣ ಮತ್ತು ರಚನೆ ಈಜಿಪ್ಟಿಯನ್ನರ ಕಲೆಗಿಂತ ಭಿನ್ನವಾಗಿದ್ದವು. ಕಾನ್‌ಸ್ಟಾಂಟಿನೋಪಲಿನ ಅವನತಿಯ ಸಮಯದಲ್ಲಿ ವೆನಿಸ್ ಮುಂತಾದ ಕಡೆಗಳಲ್ಲಿ ಗಾಜಿನ ಕೈಗಾರಿಕೆ ಹರಡಿ ಸುಮಾರು 8000 ಜನರಿಗೆ ಉದ್ಯೋಗ ದೊರೆತಿತ್ತು. 1870ರಲ್ಲಿ ಬೊಹೀಮಿಯದಲ್ಲಿ 30,000ಜನ ಗಾಜಿನ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಗಾಜಿನ ವಸ್ತುಗಳೆಂದರೆ ತಕ್ಷಶಿಲೆಯ ದಿಬ್ಬಗಳಲ್ಲಿ ದೊರೆತವು. ಇವು ಪ್ರ.ಶ.ಪೂ.5ನೆಯ ಶತಮಾನದವೆಂದು ಗುರುತಿಸಲಾಗಿದೆ. ಆದರೆ ಭಾರತದಲ್ಲಿ ಅದಕ್ಕೂ ಮೊದಲೇ ಗಾಜಿನ ಉಪಯೋಗವಿತ್ತು ಎನ್ನುವುದಕ್ಕೆ ಏನುಬ ಉಲ್ಲೇಖಗಳು ಶತಪಥ ಬ್ರಾಹ್ಮಣದಲ್ಲಿ ಇವೆ. ಬಹಳ ಪುರಾತನ ಕಾಲದಿಂದಲೂ ವಿವಿಧ ರೀತಿಯ ಪಾತ್ರೆಗಳನ್ನು ತಯಾರಿಸಲು ಗಾನವನ್ನು ಬಳಸುತ್ತಿದ್ದರು. ಬಂದ ಗಾಜಿನ ಕಣ್ಣಗಳ ತಯಾರಿಕೆಯಲ್ಲೂ ವಿವಿಧ ಹೂಗಳನ್ನು ಪಾತೆಗಳಲ್ಲಿ ಚಿತ್ರಿಸುವ ಕಲೆಯಲ್ಲೂ ಈಜಿಪ್ಟಿನ ಆnotact ಆನ ಅಲೆಕ್ಸಾಂಡ್ರಿಯ ಅಗ್ರಸ್ಥಾನ ಪಡೆದಿತ್ತು. ಕರಗಿದ ಗಾಜನ್ನು ಅಚ್ಚುಗಳಲ್ಲಿ ಹಾಕಿ ಗಾಜಿನ ಭರಣಿಗಳನ್ನು ತಯಾರಿಸುತ್ತಿದ್ದರು. ಯಂತ್ರಗಳಿಂದ ಈ ಆಕರ್ಷಕ ಭರಣಿಗಳಿಗೆ ಹೊಳಪನ್ನು ಸಹ ಕಾರ್ಯಾಗಾರದಲ್ಲಿ ಅಚ್ಚುಗಳನ್ನು ಕುಶಲಿ ಕೆತ್ತುತ್ತಿರುವುದು ಕೊಡುತ್ತಿದ್ದರು. ಕೂರುವುದರ ಮೂಲಕವೂ ಅತುಹಾಕಿ ಗಾಜಿನ ಸುಮಂಗಳ ತಯಾರಿಸುತ್ತಿದ್ದರು. ಸಿರಿಯ ದೇಶದ ಗಾಜಿನ ಕೆಲಸದವರು ಮೊದಲು ಗಾಜನ್ನು ಊದುವುದರ ಮೂಲಕ ಪಾತ್ರೆಗಳನ್ನು ತಯಾರಿಸುತ್ತಿದ್ದರು. ಇವರು ಇಟಲಿಗೆ ಹೋಗಿ ನೆಲೆಸಿದುದರಿಂದ ಆ ದೇಶ ಗಾಜಿನ ಉತ್ಪತ್ತಿಯಲ್ಲಿ ಹೆಸರು ಪಡೆಯಿತು. ಗಾಜಿನ ಲೋಟಗಳ ಮೇಲೆ ಸುಂದರ ಆಕೃತಿಗಳನ್ನು ಚಿತ್ರಿಸುವುದು ಮತ್ತು ಕೆತ್ತನೆಯ ಕೆಲಸ ಮಾಡುವುದು ಇಟಲಿಯಲ್ಲಿ ಅಭಿವೃದ್ಧಿ ಹೊಂದಿದವು. ಕ್ರಮೇಣ ಈ ಗಾಜಿನ ಕೈಗಾರಿಕೆ ಇಟಲಿಯಿಂದ ರೈನ್ ಪ್ರದೇಶಕ್ಕೆ ಹರಡಿತು. ಸರ್ಪದ ಆಕಾರದ ಗಾಜಿನ ಬಳ್ಳಿಗಳಿಂದ ಅಲಂಕೃತವಾಗಿದ್ದ ಗಾಜುಗಳಿಗೆ ಮತ್ತು ಅದರಲ್ಲಿದ್ದ ಅದ್ಭುತ ಕೆತ್ತನೆಯ ಕೆಲಸ ಇವು ಈ ದೇಶದ ಹೆಸರನ್ನು ಎತ್ತಿ ಹಿಡಿದಿದ್ದುವು. 3 ಮತ್ತು 4ನೆಯ ಶತಮಾನಗಳಲ್ಲಿ ಗಾಜಿನ ಮೇಲೆ ಈ ರೀತಿಯ ಕಲಾಕೌಶಲಗಳು ಕಂಗೊಳಿಸುತ್ತಿದ್ದುವು. ಈಜಿಪ್ಪಿನ ಅಮೆನ್ ಹೊಟೆಪ್-4 ಆಳುತ್ತಿದ್ದ ಕಾಲದಲ್ಲಿ ಟೆಲ್-ಎಲ್-ಅವಾರ್ಣ ಎಂಬ ಸ್ಥಳದಲ್ಲಿ ಅಗೆದಾಗ ಗಾಜಿನ ಕಾರ್ಖಾನೆಯೊಂದರ ಅವಶೇಷ ಕಂಡುಬಂತು. ಗಾಜಿನ ಕೊಳವೆ ಮತ್ತು ಚೂರುಗಳನ್ನು ಈ ಸ್ಥಳದಲ್ಲಿ ಕಂಡರು. ರೋಮನ್ನರ ಕಾಲದ ತರುವಾಯ ಈಜಿಪ್ಟಿನಲ್ಲಿ ಗಾಜನ್ನು ತಯಾರಿಸುವ ಕಲೆ ನವೀನ ಹಾದಿಯನ್ನು ಹಿಡಿಯಿತು. ಚಿಮಟದಿಂದ ಗಾಜುಗಳ ಮೇಲೆ ಮುದ್ರೆ ಒತ್ತುತ್ತಿದ್ದರು. ಕರಗಿದ ಗಾಜನ್ನು ಸಾಜೆಯಲ್ಲಿ ಮಲ್ಡ್) ಹಾಕಿ ನಾಣ್ಯದಂಥ ಒತ್ತುಗಳನ್ನು<noinclude></noinclude> 2icnfgfgtd3n5lwd01epns5jcd8cs6w ಪುಟ:Mysore-University-Encyclopaedia-Vol-6-Part-4.pdf/೪೦ 104 118284 313736 2026-04-30T15:08:22Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೯೮ ಗಾಜಿನ ಬಟ್ಟೆ ಇನ್ನೊಂದನ್ನು ಅಚ್ಚಿಗೆ ಹಾಕಿ ಸುರುಳಿ ಸುತ್ತುತ್ತಿದ್ದರು. ತಟ್ಟೆ ಗಾಜಿನ ಭಾಗಗಳಿಗೆ ಕಡೆಗೆ ಮೆರಗು ಕೊಡುತ್ತಿದ್ದರು. ಈಗ ಮುಂಚಿನ ಹಾಗೆ ಈ ವಿಂಗಡಣೆ ಸರಳವಾಗಿಲ್ಲ. 1688ರಲ್ಲಿ ಮೊದಲು ತಟ್ಟೆ ಗಾಜನ್ನ... 313736 proofread-page text/x-wiki <noinclude><pagequality level="1" user="Shreelatha.Halemane" /></noinclude>೧೯೮ ಗಾಜಿನ ಬಟ್ಟೆ ಇನ್ನೊಂದನ್ನು ಅಚ್ಚಿಗೆ ಹಾಕಿ ಸುರುಳಿ ಸುತ್ತುತ್ತಿದ್ದರು. ತಟ್ಟೆ ಗಾಜಿನ ಭಾಗಗಳಿಗೆ ಕಡೆಗೆ ಮೆರಗು ಕೊಡುತ್ತಿದ್ದರು. ಈಗ ಮುಂಚಿನ ಹಾಗೆ ಈ ವಿಂಗಡಣೆ ಸರಳವಾಗಿಲ್ಲ. 1688ರಲ್ಲಿ ಮೊದಲು ತಟ್ಟೆ ಗಾಜನ್ನು ತಯಾರಿಸಿದರು. ಕರಗಿದ ಗಾಜನ್ನು ಇಳಿಜಾರು ಮೇಜಿನ ಮೇಲೆ ಎರಕ ಹೊಯ್ಯುತ್ತಿದ್ದರು. ಇದರಲ್ಲಿ ಎರಡು ಸುರುಳಿ ಗಾಜು ಸಿಗುತ್ತಿತ್ತು. 2 ಹೊಳಪಿನ ಗಾಜು : ಆರ್ಗ್ಯಾನಿಕ್ ಗಂಧಕದ ಮಿಶ್ರಣಗಳಾದ ಚಿನ್ನ, ಪ್ಲಾಟಿನಮ್ ಮತ್ತು ಇತರ ಪ್ರಮುಖ ಲೋಹಗಳನ್ನು ಲ್ಯಾವೆಂಡರ್ ಸುಗಂಧ ಎಣ್ಣೆಯಲ್ಲಿ ತೆಗೆದುಕೊಂಡು ಗಾಜಿಗೆ ಬಳಿದರೆ ಹೊಳಪುಗಾಜು ದೊರೆಯುತ್ತದೆ. 3 ಅಲಂಕೃತ ಗಾಜು : ಚಿನ್ನ ಬೆಳ್ಳಿ ಮತ್ತು ತಾಮ್ರಗಳನ್ನುಳ್ಳ ಕೆಲವು ಗಾಜುಗಳು ಬೆಳಕಿಗೆ ಸೂಕ್ಷ್ಮವಾಗಿರುತ್ತವೆ. ಇವನ್ನು ಅತಿ ತೀಕ್ಷ್ಮವಾದ ಅತಿನೇರಿಳೆ ಕಿರಣಗಳಿಗೆ (ಅಲ್ಪವಯೊಲೆಟ್ ರೇಸ್) ಒಡ್ಡಿದರೆ ಯಾವ ಬದಲಾವಣೆಯೂ ಗಾಜಿನಲ್ಲಿ ಕಂಡು ಬರುವುದಿಲ್ಲ. ಆದರೆ ಈ ಗಾಜನ್ನು ಮೃದುವಾಗಿ ಮಾಡಲು ಕಾಯಿಸಿದಾಗ ಅದು ಹಳದಿ ಅಥವಾ ಕೆಂಪುಬಣ್ಣಕ್ಕೆ ತಿರುಗುತ್ತದೆ. 4 ಸಂರಕ್ಷಕ ಗಾಜು : ಗಾಜು ಮುರಿದಾಗ ಅಥವಾ ಒಡೆದಾಗ ಜನರಿಗೆ ಅದು ಸಿಡಿದು ಉಂಟಾಗುವ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಎರಡು ಗಾಜಿನ ಹಾಳೆಗಳ ಮಧ್ಯದಲ್ಲಿ ಮೆದುವಾದ ಹಾಳೆಯೊಂದನ್ನು ಇಟ್ಟು ತೆಳುಪದರದ ಗಾಜನ್ನು ತಯಾರಿಸುತ್ತಾರೆ. ಹಾಗಾಗಿ ಗಾಜು ಮುರಿದಾಗ ಅಪಾಯವಾಗುವುದಿಲ್ಲ. ಗಾಜಿನ ಕುಪ್ಪಿಗಳ ಮೇಲೆ ಅಕ್ಷರಗಳನ್ನೂ ಅಲಂಕಾರ ಚಿತ್ರಗಳನ್ನೂ ಮುದ್ರಿಸುವ ಸ್ಥಾವರ ಹಾಳೆಗಳನ್ನು ಅವು ಮೃದುವಾಗುವ ಅವಧಿಕ ಸ್ಥಿತಿವರೆಗೆ ಕಾಯಿಸಿ ಬಳಿಕ ಒಂದೇ ಸಮನಾಗಿ ವಾಯುವಿನಿಂದ ಬೇಗ ತಣ್ಣಗೆ ಮಾಡಲಾಗುವುದು. ಇಂಥ ಗಾಜನ್ನು ಕಾರು, ಮೋಟಾರು ವಾಹನ ಮುಂತಾದವುಗಳಲ್ಲಿ ಬಳಸುತ್ತಾರೆ. 5. ಗಾಜಿನ ದಾರ : ಬಿಸಿಯಾಗಿರುವ ಗಾಜನ್ನು ಎಳೆದು ದಾರದಂತೆ ಮಾಡಿ ಅದನ್ನು ಗಾಜಿನ ಪಾತ್ರೆಗಳ ಮೇಲೆ ಆಭರಣದಂತೆ ತೊಡಿಸುವುದನ್ನು ಮೊದಲು ಗಾಜಿನ ಚರಿತ್ರೆ ಆರಂಭವಾದಾಗಿನಿಂದಲೂ ಕಾಣಬಹುದು (ನೋಡಿ- ಗಾಜಿನಬಟ್ಟೆ). 6. ರಂಗಿನ ಗಾಜು : ಸಾವಿರಾರು ವರ್ಷಗಳ ಹಿಂದೆ ಚರ್ಚುಗಳ ಕಿಟಕಿಯ ಗಾಜುಗಳನ್ನು ರಂಗಿನಿಂದ ಚಿತ್ರಿಸುತ್ತಿದ್ದರು. ಗಾಜಿನ ಕೆಲಸಗಾರ ಕೊಳವೆಯೊಂದನ್ನು ಕರಗಿರುವ ಗಾಜಿನಲ್ಲಿ ಅದ್ದಿ ತುದಿಯಲ್ಲಿ ಮೃದುವಾದ ಮುದ್ದೆ ತೆಗೆದುಕೊಳ್ಳುತ್ತಾನೆ. ಕೊಳವೆಯ ಇನ್ನೊಂದು ಅಂಚಿನಿಂದ ಗಾಜನ್ನು ಊದಿ ದೊಡ್ಡ ಟೊಳ್ಳಾದ ಗಾಜಿನ ಚಂಡನ್ನು ಮಾಡಿ ಅದನ್ನು ತೂಗಾಡಿಸಿ ಕೊಳವೆಯ ಆಕಾರವನ್ನು ಮಾಡುತ್ತಾನೆ. ಇದು ತಣ್ಣಗಾಗಿ ಸ್ವಲ್ಪ ಗಟ್ಟಿಯಾದ ಮೇಲೆ ಅಂಚುಗಳನ್ನು ಕತ್ತರಿಸುತ್ತಾನೆ. ಅನಂತರ ಇದನ್ನು ಕಾಯಿಸಿ ಮೃದುಮಾಡಿ ಗಾಜಿನ ಹಾಳೆಯಾಗಿ ಬಿಚ್ಚುತ್ತಾನೆ. ಈ ರೀತಿಯಲ್ಲಿ 91.5ಸೆಂ.ಮೀ ಉದ್ದ ಮತ್ತು 63ಸೆಂ.ಮೀ ಅಗಲದ ಗಾಜಿನ ಹಾಳೆಗಳನ್ನು ಪಡೆದು ಅವುಗಳ ಮೇಲೆ ಆಕೃತಿ ಚಿತ್ರಗಳನ್ನು ಬರೆದು ಕಿಟಕಿಗಳಲ್ಲಿ ಉಪಯೋಗಿಸುತ್ತಿದ್ದರು. ಗಾಜಿನ ಉಪಯೋಗಗಳು : ಗಾಜಿನ ಸೀಸೆಗಳಲ್ಲಿ ಮಾತ್ರ ಪುಡಿ, ದ್ರವ, ಮುಲಾಮು ಈ ರೀತಿ ಯಾವ ವಸ್ತುವನ್ನು ಬೇಕಾದರೂ ತುಂಬಬಹುದು. ಹಾಲು, ಹಣ್ಣು, ತರಕಾರಿ ಮತ್ತು ಆಹಾರ ವಸ್ತುಗಳನ್ನು ಗಾಜಿನ ಪಾತ್ರೆಗಳಲ್ಲಿ ಶೇಖರಿಸಿಟ್ಟರೆ ಅವು ಅಂದವಾಗಿ ಕಾಣುತ್ತವೆ. ಸುಗಂಧ ಎಣ್ಣೆಗಳನ್ನು, ಔಷಧಿಗಳನ್ನು, ತಂಪಾದ ಪಾನೀಯಗಳನ್ನು, ಬೀರ್, ಮದ್ಯ ಮುಂತಾದವುಗಳನ್ನು ಗಾಜಿನ ವಿವಿಧ ಆಕಾರದ ಮತ್ತು ಆಕರ್ಷಿಸುವ ಸೀಸೆಗಳಲ್ಲಿ ತುಂಬಿ ಮಾರಾಟ ಮಾಡುತ್ತಾರೆ. ಗಾಜನ್ನು ಕಿಟಕಿಗಳಲ್ಲಿ, ಬಾಗಿಲುಗಳಲ್ಲಿ ಮತ್ತು ಹಂಚುಗಳಲ್ಲಿ ಉಪಯೋಗಿಸುತ್ತಾರೆ. ಅತಿಸಾಮರ್ಥ್ಯವಿರುವ ಗಾಜು ಉಕ್ಕನ್ನು ಹೋಲುತ್ತದೆ. ಆದ್ದರಿಂದ ಇದನ್ನು ದೊಡ್ಡ ಸುತ್ತಿಗೆಯಂತೆ ಬಳಸಬಹುದು. ಹೆಚ್ಚು ಬಳುಕುವ ಮತ್ತು ಮೃದುವಾದ ಗಾಜನ್ನು ಲಾಡಿಯಂತೆ ಗಂಟುಹಾಕಬಹುದು. ಪುಟಿತತೆ ಇರುವ ಗಾಜನ್ನು ಹಗ್ಗದ ರೂಪದಲ್ಲಿ ಮತ್ತು ಸ್ಟಿಂಗಿನ ಹಾಗೆ ಬಳಸಬಹುದು. ಕಾರಿನ ಟಯರುಗಳಲ್ಲಿ ಗಾಜನ್ನು ಉಪಯೋಗಿಸುವುದರಿಂದ ಅವು ಹೆಚ್ಚು ಬಾಳಿಕೆ ಬರುತ್ತವೆ. ರಾಸಾಯನಿಕ ವಸ್ತುಗಳಿಂದ ಹೆಚ್ಚು ಸಾಮರ್ಥ್ಯ ಪಡೆದ ಗಾಜು 50,000 ಪೌಂಡಿನ ಒತ್ತಡ ತಡೆಯಬಲ್ಲುದು. ಆದ್ದರಿಂದ ಇದನ್ನು ಲೋಹ ಮತ್ತು ಉಕ್ಕಿನ ಸ್ಥಳಗಳಲ್ಲಿ ಉಪಯೋಗಿಸುತ್ತಾರೆ. ಬ್ರಿಟನಿನಲ್ಲಿ ಒಡೆದ ಗಾಜಿನ ಸೀಸೆಗಳ ರಾಶಿ ಜನರಿಗೆ ದೊಡ್ಡ ತೊಂದರೆಯಾಗಿತ್ತು. ಈ ಸೀಸೆಗಳನ್ನು ಚೆನ್ನಾಗಿ ಪುಡಿಮಾಡಲು ಹ್ಯಾಂಪ್‌ ಶೈರ್ ಕಾರ್ಖಾನೆ ಒಂದು ಹೊಸ ಯಂತ್ರವನ್ನು ಕಂಡುಹಿಡಿಯಿತು. ಈ ಯಂತ್ರ ಮದ್ಯದ ಸೀಸೆಗಳನ್ನು 15 ಸೆಕೆಂಡುಗಳಲ್ಲಿ ಮತ್ತು ಬೀರ್ ಸೀಸೆಗಳನ್ನು 3 ಸೆಕೆಂಡುಗಳಲ್ಲಿ ಪುಡಿ ಮಾಡುತ್ತದೆ. ಈ ಪುಡಿಯನ್ನು ರಸ್ತೆಮಾಡುವ ಉದ್ಯೋಗದವರಿಗೆ ಮಾರುವರು. ಅವರು ಇದನ್ನು ಬಳಸಿ ಗಾಜಿನ ಕಲ್ಲರಗು ರಸ್ತೆಯನ್ನು ತಯಾರಿಸುತ್ತಾರೆ. ಇಂಥ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳು ಜಾರುವುದಿಲ್ಲ. ಈಗಾಗಲೇ ಇಂಥ ರಸ್ತೆಗಳು ಡೆನ್‌ಮಾರ್ಕ್, ನ್ಯೂಯಾರ್ಕ್, ಇಟಲಿ, ಜರ್ಮನಿ ಮತ್ತು ಜಪಾನಿನಲ್ಲಿ ಇವೆ. (ಎಚ್.ಜಿ.ಎಂ.) ಗಾಜಿನ ಬಟ್ಟೆ : ಗಾಜಿನ ದಾರದಿಂದ ನೇಯ್ದ ಬಟ್ಟೆ, ಬಿಸಿಗಾಜನ್ನು ದಾರದಂತೆ ಎಳೆಯಲು ಸಾಧ್ಯ. ಇದು ಸಸ್ಯ ಜನ್ಯ ಇಲ್ಲವೇ ಪ್ರಾಣಿಜನ್ಯ ನಾರಿನ ರೂಪವನ್ನೇ ಪಡೆದಿರುತ್ತದೆ. ಗಾಜಿನ ದಾರ ಸುಲಭವಾಗಿ ಬಗ್ಗುತ್ತದೆ. ಇದು ಕೂದಲಿಗಿಂತ ತೆಳುವಾಗಿರುತ್ತದೆ. ಇಂಥ ದಾರದಿಂದ ತಯಾರಾದ ಬಟ್ಟೆಯ ಮೂಲಕ ನೀರು ಇಳಿಯದು; ಕ್ರಿಮಿಗಳಿಗೆ ಇದು ಅಭೇದ್ಯ: ಉನ್ನ ಮುತ್ತು ಬೆಂಕಿಗೆ ಸಗ್ಗರು ನಿದ್ಯುತ್ನಿರೋಧಕ ವಸ್ತುವಾಗಿ ಕೂಡ ಇದರ ಉಪಯೋಗ ಉಂಟು. ಗಾಜಿನ ಬಟ್ಟೆಯ ಉದ್ಯಮ ವ್ಯಾಪಕವಾಗಿ ಪ್ರಾರಂಭವಾದದ್ದು ಎರಡನೆಯ ಮಹಾಯುದ್ಧಕ್ಕಿಂತ ಸ್ವಲ್ಪ ಮುಂಚೆ. 1931 ಮತ್ತು 1938 ರಲ್ಲಿ ಓವನ್ - ಇಲ್ಲಿನಾಯ್ಸ್ ಕಂಪೆನಿಯವರು ಭಾರಿ ಗಾತ್ರದಲ್ಲಿ ಗಾಜಿನ ದಾರವನ್ನು ತಯಾರಿಸುವ ರೀತಿಗಳನ್ನು ಪರೀಕ್ಷಿಸಿದರು. ಇದರ ಫಲವಾಗಿ ಎರಡು ಪ್ರಮುಖ ದರ್ಜೆಯ ಗಾಜಿನ ದಾರಗಳನ್ನು ವಿಂಗಡಿಸಲಾಯಿತು; ಅಖಂಡದಾರ ಮತ್ತು ತಂತುದಾರ (ಸ್ಟೇಪಲ್), ಗಾಜಿನ ದಾರದ ವ್ಯಾಸ ಒಂದೇ ಸಮವಾಗಿರಬೇಕು. ತೂತು ಕೊರೆದ ಬಳೆಯ ಮುಖಾಂತರ ಗಾಜನ್ನು ಹೊರಕ್ಕೆ ನೂಕುವಾಗ ಗಾಜಿನ ಆಳ ಒತ್ತಡವನ್ನು ಕುಂದಿಸುತ್ತದೆ; ಇದರಿಂದ ದಾರದ ವ್ಯಾಸ ಬದಲಾಗಬಹುದು. ಆದ್ದರಿಂದ ಗಾಜನ್ನು ಸಣ್ಣಗೋಲಿಗಳ ರೂಪದಲ್ಲಿ ತೂತುಕೊರೆದ ಬಳೆಯನ್ನು ತಯಾರಿಸಿ ಅದನ್ನು ವಿದ್ಯುಚ್ಛಕ್ತಿಯಿಂದ ಕಾಯಿಸುತ್ತಾರೆ. ಈ ದಾರದಿಂದ ತಯಾರಾದ ನೂತ ಗಾಜು (ಸ್ಪಿನ್‌ಗ್ಲಾಸ್) ಅಖಂಡ ದಾರದಿಂದ ಇಲ್ಲವೇ ತಂತು ದಾರದಿಂದ ತಯಾರಾಗಿರಬಹುದು. ಗಾಜಿನ ದಾರದ ಹೊರರೂಪದ ಗುಣಗಳಿಗೆ ಪ್ರಾಮುಖ್ಯ ಉಂಟು. ಹವೆಯಿಂದ ವಿದ್ಯುನ್ನಿರೋಧಕ ದಾರದ ಮೇಲೆ ಏನೂ ಪರಿಣಾಮವಾಗದಂತೆ ತಡೆಯಲು ಆ ದಾರದ ರಚನೆಯಲ್ಲಿ ಶೇ.55 ಸಿಲಿಕ, ಶೇ.10 ಬೋರಿಕ್ ಆಮ್ಲ, ಶೇ.14 ಅಲ್ಯುಮಿನ, ಶೇ.17 ಸುಣ್ಣ ಮತ್ತು ಮೆಗ್ನೆಷಿಯವನ್ನು ಬಳಸುತ್ತಾರೆ. ಕರಗಿದ ಗಾಜು ರಂಧ್ರದ ಮೂಲಕ ಹಾದು ಒಂದೇ ಎಳೆ ದಾರದಂತೆ ಹೊರಗೆ ಬರುತ್ತದೆ. ಇದು ರಭಸದಿಂದ ಸುತ್ತುತ್ತಿರುವ ಗಾಲಿಯಲ್ಲಿ ಸೇರಿಕೊಳ್ಳುತ್ತದೆ. ಕುಲುಮೆಯಿಂದ ಹರಿಯುವ ಗಾಜಿನ ವೇಗಕ್ಕಿಂತ ಈ ಗಾಲಿಯ ವೇಗ ಹೆಚ್ಚಾಗಿರುತ್ತದೆ. ಇದರ ಎಳೆತದಿಂದ ಗಾಜು ಕರಗಿದ ಅವಸ್ಥೆಯಿಂದಲೇ ಅತ್ಯಂತ ತೆಳುವಾದ ದಾರದ ರೂಪ ತಳೆಯುತ್ತದೆ. ಈ ದಾರವನ್ನು ನೇಯ್ದೆಯಂತ್ರದಲ್ಲಿ ಬಳಸಿ ಗಾಜಿನ ಬಟ್ಟೆಯನ್ನು ತಯಾರಿಸುವರು. ಇಂಥ ಬಟ್ಟೆಯ ದಪ್ಪ ಸುಮಾರು 0.003" - 0.023". ಉಪಯೋಗಗಳು: ಗಾಜಿನ ದಾರದಿಂದ ತಯಾರಾದ ನಯವಿಲ್ಲದ ಚಾಪೆಯನ್ನು ಗಾಳಿ ಸೋಸುವ ಸಲಕರಣೆಗಳಲ್ಲಿ ಶುದ್ಧಿಗೊಳಿಸುವ ಯಂತ್ರಗಳಲ್ಲಿ ಮತ್ತು ಬಟ್ಟಿಯಿಳಿಸುವ ಯಂತ್ರೋಪಕರಣದ ಸಮಕಾರಕ ಗೋಪುರಗಳಲ್ಲಿ ಬಳಸುತ್ತಾರೆ. ಗಾಜಿನ ಬಟ್ಟೆಯನ್ನು ಸುಲಭವಾಗಿ ಶುಭ್ರಮಾಡಬಹುದು. ಇವುಗಳಿಗೆ ಬೆಂಕಿ ತಗಲುವುದಿಲ್ಲ. ಅಲಂಕಾರದ ಈ ಬಟ್ಟೆಗಳನ್ನು ಚಿತ್ರಮಂದಿರಗಳಲ್ಲಿ ಮತ್ತು ಹಡಗುಗಳಲ್ಲಿ ಬೆಂಕಿಯ ಅಪಾಯವನ್ನು ಎದುರಿಸಲು ಉಪಯೋಗಿಸುತ್ತಾರೆ, ಈ ಬಟ್ಟೆಗಳು ನೀರನ್ನು ಹೀರಿಕೊಳ್ಳುವುದಿಲ್ಲ ವಾದ್ದರಿಂದ ಅಲ್ಪಕಾಲದ ಮಳೆಯ ಸುರಿತವನ್ನು ತಡೆಗಟ್ಟಲು ಈ ಬಟ್ಟೆಯ ಪರದೆಯನ್ನು ಬಳಸುತ್ತಾರೆ. ಬೆಂಕಿಗೆ ಸಗ್ಗದ ಅಂಟನ್ನು ಗಾಣಿಸಬಟ್ಟೆಗೆ ಸೇರಿ ಅತಿ ಸಾಮರ್ಥ್ಯ<noinclude></noinclude> sas33pozl7k7n7tbyoz8qbtyy7924av ಪುಟ:Mysore-University-Encyclopaedia-Vol-6-Part-4.pdf/೪೩ 104 118285 313737 2026-04-30T15:08:53Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಟಿಂಗನ್ ಬಲು ಬಿಸಿಗೊಂಡಿರುವಾಗ ಫಕ್ಕನೆ ಅವನ್ನು ತಣಿಸಿದಾಗಲೂ ಅವು ಒಡೆದು ಹೋಗುತ್ತವೆ. ಉಷ್ಣತೆಯ ತೀವ್ರ ಏರಿಳಿತಗಳನ್ನು ತಡೆಯಬಲ್ಲ ಗಾಜನ್ನು ವಿಶಿಷ್ಟವಾಗಿ ನಿರ್ಮಿಸ ಬೇಕಾಗುತ್ತದೆ. ಇದಕ್ಕೆ ಗಟ್ಟಿಗಾಜು ಎಂದು... 313737 proofread-page text/x-wiki <noinclude><pagequality level="1" user="Pragathi. BH" /></noinclude>ಗಾಟಿಂಗನ್ ಬಲು ಬಿಸಿಗೊಂಡಿರುವಾಗ ಫಕ್ಕನೆ ಅವನ್ನು ತಣಿಸಿದಾಗಲೂ ಅವು ಒಡೆದು ಹೋಗುತ್ತವೆ. ಉಷ್ಣತೆಯ ತೀವ್ರ ಏರಿಳಿತಗಳನ್ನು ತಡೆಯಬಲ್ಲ ಗಾಜನ್ನು ವಿಶಿಷ್ಟವಾಗಿ ನಿರ್ಮಿಸ ಬೇಕಾಗುತ್ತದೆ. ಇದಕ್ಕೆ ಗಟ್ಟಿಗಾಜು ಎಂದು ಹೆಸರು. ಇದರ ತಯಾರಿಕೆಯಲ್ಲಿ ಸೋಡಖಾರದ ಬದಲು ಪೊಟ್ಯಾಸಿಯಮ್ ಕಾರ್ಬನೇಟನ್ನು ಉಪಯೋಗಿಸುವರು. ಗಾಜಿಗೆ ಇನ್ನೂ ಬೇರೆ ವಿಶಿಷ್ಟ ಗುಣಗಳನ್ನು ಕೊಡಲು ಸೀಸದ ಇಲ್ಲವೆ ಬೇರಿಯಮಿನ ಸಂಯುಕ್ತ ವಸ್ತುಗಳನ್ನು ಸುಣ್ಣದಕಲ್ಲಿನ ಬದಲು ಉಪಯೋಗಿಸುವರು. ಕೆಲವು ಸಂದರ್ಭದಲ್ಲಿ ಮರಳಿನ ಬದಲು ಅಥವಾ ಅದರ ಜೊತೆಗೆ ಬೋರಾನ್ ಟ್ರೈ ಆಡನ್ನು ಉಪಯೋಗಿಸುವರು. ಇದರಿಂದಾಗಿ ಒದಗುವ ಬೋರೋ ಸಿಲಿಕೇಟ್ ಗಾಜು ಉಷ್ಣತೆಯ ತೀವ್ರ ಬದಲಾವಣೆಗಳನ್ನು ತಡೆಯಲು ಚೆನ್ನಾಗಿ ಸಮರ್ಥವಾಗುತ್ತದೆ. ಬೆಂಗಳೂರಿನ ಅಲೆಬಿಕ್ ಗಾಜು ಕಾರ್ಖಾನೆಯ ಒಂದು ಒಳನೋಟ ಇನ್ನು ಬಣ್ಣಬಣ್ಣದ ಗಾಜುಗಳೂ ಇವೆ. ತಯಾರಿಕೆಯ ವೇಳೆ ಕಚ್ಚಾ ಪದಾರ್ಥಗಳೊಡನೆ ಅಗತ್ಯವಾದ ಲೋಹದ ಆಡನ್ನು ಸಣ್ಣ ಪ್ರಮಾಣದಲ್ಲಿ ಸೇರಿಸುವುದರಿಂದ ಗಾಜಿಗೆ ಬೇಕಾದ ಬಣ್ಣ ಬರಿಸಬಹುದು. ಕೊಬಾಲ್ಟ್ ಆಡನ್ನು ಸೇರಿಸುವುದರಿಂದ ನೀಲಿಗಾಜನ್ನೂ ಮ್ಯಾಂಗನೀಸ್ ಡೈ ಆಕ್ಸೆಡ್‌ನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ಬಂಗಾರ ಅಥವಾ ಸಿಲೇನಿಯಮ್ ಸೇರಿಸುವುದರಿಂದ ಕೆಂಪು ಬಣ್ಣದ ಗಾಜನ್ನೂ, ಯುರೇನಿಯಮ್ ಆಡನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ತಯಾರಿಸಬಹುದು. ಕ್ಯಾಲ್ಸಿಯಂ ಫ್ಲೋರೈಡ್, ಅರ್ಸಿನಿಯಸ್ ಆಕ್ಸೆಡ್, ಅಲ್ಯೂಮಿನಿಯಮ್ ಆಕ್ಸೆಡ್, ಜಿಂಕ್ ಮತ್ತು ಕ್ಯಾಲ್ಸಿಯಮ್ ಫಾಸ್ಟೇಟುಗಳನ್ನು ಒಂದೊಂದಾಗಿ ಆಗಲಿ ಅಥವಾ ಕೆಲವುಗಳ ಕೂಟದಲ್ಲಿ ಆಗಲಿ ಬಳಸುವುದರಿಂದ ಗಾಜಿಗೆ ಬಿಳಿಬಣ್ಣವನ್ನು ಅಲ್ಲಪಾರ ದರ್ಶಕ ಗುಣವನ್ನೂ ಒದಗಿಸಬಹುದು. ಇಂಡಿಯನ್ ಆಕೈಡನ್ನು ಸೇರಿಸಿದರೆ ಗಾಜು ಕಪ್ಪುಬಣ್ಣವನ್ನು ಪಡೆಯುತ್ತದೆ. ಇನ್ನೊಂದು ಅತಿ ಉಪಯುಕ್ತವಾದ ಹಾಕಿ ಪೈರೆಕ್ಸ್ ಗಾಜು. ಇದರಲ್ಲಿ ಶೇ.80 ರಷ್ಟು ಮರಳು ಸೇರಿರುವುದರಿಂದ ಇದನ್ನು ಹೆಚ್ಚು ಬಿಸಿಮಾಡಿ ಕೂಡಲೆ ತಣಿಯಬಿಟ್ಟರೂ ಅದು ಒಡೆಯುವುದಿಲ್ಲ. ಅಲ್ಲದೆ ಅದು ಅಧಿಕ ಉಷ್ಣತೆಯನ್ನು ತಡೆದುಕೊಳ್ಳುವುದು. ಕನ್ನಡಕ, ಸೂಕ್ಷ್ಮದರ್ಶಕ, ದೂರದರ್ಶಕ ಮೊದಲಾದ ಉಪಕರಣ ತಯಾರಿಕೆಯಲ್ಲಿ ಆಪ್ಟಿಕಲ್ ಗಾಜು ಎಂಬ ವಿಶಿಷ್ಟ ಜಾತಿಯ ಗಾಜನ್ನು ಉಪಯೋಗಿಸು ಕಚ್ಚಾ ವರು ಇದರ ತಯಾರಿಯಲ್ಲಿ ಗಾ ಪದಾರ್ಥಗಳನ್ನೂ ಕುಮಾರಿಯ ಶಿಗಳನ್ನೂ ಚೆನ್ನಾಗಿ ಪರಿಶೀಲಿಸಿ ಅದಕ್ಕೆ ವಿಶಿಷ್ಟ ಗುಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ತೆಳುವಾದ ಗಾಜಿನ ಪದರಗಳನ್ನು ಸೆಲ್ಯುಲೋಸ್ ಅಸಿಟೇಟ್ ಎಂಬ ವಸ್ತುವಿನಿಂದ ಒಂದಕ್ಕೊಂದು ಜೋಡಿಸಿಕೊಳ್ಳುವ ಹಾಗೆ ಮಾಡುವುದರಿಂದ ಅಪಾಯರಹಿತ ಗಾಜಿನ ಹಾಳೆಯನ್ನು ತಯಾರಿಸಬಹುದು. ಇದರ ಪದರಗಳು ಕಾಣಿಸುವುದಿಲ್ಲ. ಅಲ್ಲದೆ ಈ ಗಾಜು ಪಾರದರ್ಶಕವಾಗಿಯೂ ಇರುತ್ತದೆ. ಅಪಘಾತಕ್ಕೆ ಒಳಗಾದಾಗ ಇಂಥ ಗಾಜು ಪುಡಿಪುಡಿಯಾದರೂ ಅದರ ಚೂರುಗಳು ಸಿಡಿದು ಯಾವ ಹಾನಿಯನ್ನೂ ಮಾಡುವುದಿಲ್ಲ. ಬದಲು ಆ ಚೂರುಗಳು ಇದ್ದಲ್ಲಿಯೇ ಅಂಟಿಕೊಂಡಿರುವುವು. ಇಂಥ ಗಾಜನ್ನು ಮೋಟಾರು ವಾಹನಗಳಲ್ಲಿ ಚಾಲಕರ ಎದುರು ಗಾಳಿರಕ್ಷಕಗಳಾಗಿ (ವಿಂಡ್ ಷೀಲ್ಡ್) ಉಪಯೋಗಿಸುತ್ತಾರೆ. ನೀರು ಗಾಜು: ದಪ್ಪವಾಗದ ದ್ರವರೂಪದಲ್ಲಿರುವ ಒಂದು ಜಾತಿಯ ಗಾಜು. ಸೋಡಖಾರ ಮತ್ತು ಶುದ್ಧವಾದ ಮರಳನ್ನು ಟ್ಯಾಂಕ್ ಆಕಾರದ ಕುಲುಮೆಯಲ್ಲಿ ಚೆನ್ನಾಗಿ ಕಾಯಿಸಿದಾಗ ಸೋಡಿಯಮ್ ಸಿಲಿಕೇಟ್ ಎಂಬ ವಸ್ತು ದ್ರವರೂಪದಲ್ಲಿ ತಯಾರಾಗುವುದು. ಇದನ್ನು ಹೊರತೆಗೆದು ನೀರು ಚಿಮುಕಿಸಿ ಚೂರು ಚೂರು ಮಾಡುವರು. ಈ ಚೂರುಗಳನ್ನು ಮಿತಗಾತ್ರದ ನೀರಿನೊಂದಿಗೆ ಬಾಯ್ತರಿನಲ್ಲಿ ಹೆಚ್ಚು ೨೦೧ ಒತ್ತಡದಲ್ಲಿ ಕುದಿಸಿದಾಗ ಸೋಡಿಯಂ, ಸಿಲಿಕೇಟ್‌ ಕರಗಿ ದ್ರಾವಣವಾಗುವುದು. ಇದನ್ನು ಅಗತ್ಯವಿರುವಷ್ಟು ದಪ್ಪ ದ್ರವವಾಗುವವರೆಗೆ ಬಿಸಿ ಮಾಡಿದಾಗ ನೀರು ಗಾಜು ದೊರೆಯುತ್ತದೆ. ಈ ಜಾತಿಯ ಗಾಜಿನ ಉಪಯೋಗಗಳು ಬಹಳ. ಮರದ ವಸ್ತುಗಳಿಗೆ ಇದನ್ನು ಸವರಿದರೆ ಅವಕ್ಕೆ ಬೆಂಕಿ ತಗಲುವುದಿಲ್ಲ. ಮೊಟ್ಟೆಗಳನ್ನು ಈ ದ್ರಾವಣದಲ್ಲಿ ಅದ್ದಿಟ್ಟರೆ ಅವು ದೀರ್ಘಕಾಲದವರೆಗೆ ಕೆಡುವುದಿಲ್ಲ. ಇತರ ರಾಸಾಯನಿಕ ವಸ್ತುಗಳನ್ನು ಸೇರಿಸಿ ಅಥವಾ ಬರೀ ಇದೇ ವಸ್ತುವನ್ನು ಅಂಟಾಗಿ ಉಪಯೋಗಿಸಬಹುದು. ಇದನ್ನು ರಂಗು ಮತ್ತು ಸಾಬೂನಿನ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತಿದೆ. ಗಾಜು ಇಂದು ಉತ್ತಮ ವಾಸ್ತುಶಿಲ್ಪದ ಸರಕಾಗಿದೆ. ಇಂದಿನ ಗೃಹನಿರ್ಮಾಣ ಉದ್ದಿಮೆಗೆ ಗಾಜು ಹೊಸ ಚೌಕಟ್ಟನ್ನೇ ತೊಡಿಸಿದೆ. ಇದಕ್ಕೆ ಕಾರಣ ಗಾಜು ತಂತ್ರಜ್ಞಾನದಲ್ಲಿ ಘಟಿಸುತ್ತಿರುವ ಅತ್ಯಾಧುನಿಕ ಬೆಳೆವಣಿಗೆ ಗಾಜನ್ನು ಯಾಂತ್ರಿಕವಾಗಿ ಅಥವಾ ರಾಸಾಯನಿಕವಾಗಿ ಮಾರ್ಪಾಡುಗೊಳಿಸಬಹುದು. ಸಮರ್ಥವಾಗಿ ಸಂಸ್ಕರಿಸಿ ಗಾಜನ್ನು ಶಬ್ದನಿರೋಧಕ, ಶಾಖಹೀರುವಿಕೆ, ಶಾಖಪ್ರತಿಫಲನ, ಹವಾಮಾನ ಪ್ರತಿರೋಧಕ, ಅಗ್ನಿನಿರೋಧಕ ಮತ್ತು ವಿದ್ಯುತ್ ಆಘಾತ ತಡೆಯಬಲ್ಲ ಸಾಧನವಾಗಿ ಬಳಸಬಹುದಾಗಿದೆ. ನೂರಾರು ವರ್ಷಗಳಿಂದ ಗೃಹ ನಿರ್ಮಾಣದಲ್ಲಿ ಗಾಜಿನ ಬಳಕೆಯಾಗಿದೆಯಾದರೂ ಅಂದಿನ ಷೀಟ್ ಗ್ಲಾಸ್‌ನಿಂದ ಅತ್ಯಾಧುನಿಕ ಫ್ಲೋಟ್ ಗ್ಲಾಸ್‌ವರೆಗೂ ಗಾಜು ಭಾರಿ ಮಾರ್ಪಾಡು ಕಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲೂ ಗಾಜಿನ ಬಳಕೆ ಯಥೇಚ್ಛವಾಗಿದೆ. ತೆಳು ಗಾಜಿನ ಹಾಳೆಗಳಿಂದ ಹಿಡಿದು ಸೂರ್ಯನ ರಶ್ಮಿಗಳನ್ನು ತಡೆ ಹಿಡಿಯಬಲ್ಲ ಗುಣಮಟ್ಟದ ಗಾಜುಗಳು ಇಂದು ಲಭ್ಯ. ಗಾಜು ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಗೂಡುಗಳಂತಿದ್ದ ಮನೆಗಳು ಇಂದು ಹೆಚ್ಚು ಪಾರದರ್ಶಕವಾಗಿರಲು ಸಾಧ್ಯವಾಗಿರುವುದು ಗಾಜಿನಿಂದ. ಗಾಜು ಸೂಕ್ಷ್ಮ ಪರಿಕರವಾಗಿದ್ದು ಅದರ ಅಗತ್ಯಗಳಿಗೆ ಅನುಸಾರವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. (400.53.25) ಗಾಟಿಂಗೆನ್ : ಜರ್ಮನಿಯಲ್ಲಿ ಒಂದು ವಿಶ್ವವಿದ್ಯಾಲಯ ನಗರ, ಕೆಳ ಸ್ಯಾಕ್ಸನಿಯ ಅತ್ಯಂತ ದಕ್ಷಿಣ ಭಾಗದಲ್ಲಿ, ರೈನ್ ನದಿಯ ದಡದ ಮೇಲೆ, ಹೈನ್‌ಬರ್ಗ್ ಪರ್ವತದ ತಪ್ಪಲಿನಲ್ಲಿದೆ. ಪ್ರ.ಶ. 950ರ ಜರ್ಮನ್ ದಾಖಲೆಗಳಲ್ಲಿ ಗೋಡಿಂಗ್ ಅಥವಾ ಗುಟೆಂಗಿ ಎಂಬ ಗ್ರಾಮದ ಹೆಸರಿದೆ. ಈ ಗ್ರಾಮವೇ ತರುವಾಯದ ದಿನಗಳಲ್ಲಿ ಗಾಟಿಂಗೆನ್ ಎಂಬ ಹೆಸರು ತಳೆಯಿತು. ಈ ನಗರಕ್ಕೆ ಜರ್ಮನಿಯ ದೊರೆ 4ನೆಯ ಆಟೋ 1210ರಲ್ಲಿ ನಗರಪಾಲಿಕೆ ಹಕ್ಕನ್ನು ನೀಡಿದ. ವಾಣಿಜ್ಯದ ಸೌಲಭ್ಯಗಳಿಗಾಗಿ ಜರ್ಮನಿಯ ನಗರಗಳು 14ನೆಯ ಶತಮಾನದಲ್ಲಿ ಮಾಡಿಕೊಂಡ ಹ್ಯಾನ್ಸಿಯಾಟಿಕ್ ಸಂಘದಲ್ಲಿ ಈ ನಗರ ಉನ್ನತ ಸ್ಥಾನ ಪಡೆಯಿತು. ಇದು 1513ರಲ್ಲಿ ಜರ್ಮನಿಯ ಧಾರ್ಮಿಕ ಪುನರುತ್ಥಾನ ಚಳವಳಿಯಲ್ಲಿ ಭಾಗವಹಿಸಿತು ಮೂವತ್ತು ವರ್ಷಗಳ ಯುದ್ಧದ (1618-1648) ಕಾಲದಲ್ಲಿ ಕಷ್ಟನಷ್ಟಗಳಿಗೊಳಗಾಯಿತು. ಮುಂದೆ ಒಂದು ಶತಮಾನ ದುರ್ಗತಿಯಲ್ಲಿದ್ದು ತರುವಾಯ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಪ್ರಸಿದ್ಧಿಗೆ ಬಂತು. ಈ ನಗರ 18ನೆಯ ಶತಮಾನದಲ್ಲಿ ಜರ್ಮನಿಯ ಯುವ ಕವಿಸಂಘದ ಕೇಂದ್ರವಾಗಿತ್ತು. ಇಲ್ಲಿಯ ಪುರಭವನ 14ನೆಯ ಶತಮಾನದ ಕಟ್ಟಡ.ಇದನ್ನು 1880ರಲ್ಲಿ ಜೀರ್ಣೋದ್ಧಾರ ಮಾಡಲಾಯಿತು. ನಗರದ ಹಳೆಯ ಬೀದಿಗಳು ಕಿರಿದು, ಅಂಕುಡೊಂಕು. ಈ ಈ ನಗರದಲ್ಲಿರುವ ವಿಶ್ವವಿದ್ಯಾಲಯವನ್ನು ಇಂಗ್ಲೆಂಡಿನ ದೊರೆ 2ನೆಯ ಜಾರ್ಜ್ 1737ರಲ್ಲಿ ಸ್ಥಾಪಿಸಿದ, ರಾಷ್ಟ್ರೀಯ ಮನೋಭಾವವನ್ನು ಬೆಳಸುವದರಲ್ಲಿ ಈ ವಿಶ್ವವಿದ್ಯಾಲಂಕದ ಪಾತ್ರ ಹಿರಿದು ಜನ‌ರ ಅಗತ್ಯ ದೊರೆಯು ಪ್ರತಿಗಾಮಿ ನೀತಿಯನ್ನು ವಿರೋಧಿಸಿದ್ದಕ್ಕಾಗಿ ಇಲ್ಲಿಯ ವಿಶ್ವರು ಪ್ರಾಧ್ಯಾಪಕರು ತಮ್ಮ ಕೆಲಸ ಕಳೆದುಕೊಂಡರು (1837). ಗ್ರಿಮ್ ಸೋದರರು ಇವರಲ್ಲಿಬ್ಬರು. ಬಿಸ್ಮಾರ್ಕ್ ಗಾಟಿಂಗೆನ ವಿದ್ಯಾರ್ಥಿ. ನಾಜಿಗಳ ಆಡಳಿತ ಕಾಲದಲ್ಲಿ ಗಾಟಿಂಗೆನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಖ್ಯೆ 3,350 ರಿಂದ (1930-31) 1540 (1936-37) ಇಳಿದುಹೋಗಿತ್ತು. ವಿಶ್ವವಿದ್ಯಾಲಯದ ಮುಖ್ಯ ಕಟ್ಟಡವೂ ಅದರ ಪಕ್ಕದಲ್ಲಿರುವ ಗ್ರಂಥಾಲಯವ ಪ್ರಾಣಿವಿಜ್ಞಾನ, ಮಾನವ ಶಾಸ್ತ್ರ, ಖನಿಜವಿಜ್ಞಾನಗಳಿಗೆ ಸಂಬಂಧಿಸಿದ ಸಂಗ್ರಹಾಲಯಗಳೂ ಉಲ್ಲೇಖಾರ್ಹ. ಮಧ್ಯಯುಗದಲ್ಲಿ ಗಾಟಿಂಗೆನ್ ಉಣ್ಣೆ ಕೈಗಾರಿಕಾ ಕೇಂದ್ರವಾಗಿತ್ತು. 19-20ನೆಯ ಶತಮಾನಗಳಲ್ಲಿ ವಿಜ್ಞಾನ, ಶಸ್ತ್ರಕ್ರಿಯೆ ಮತ್ತು ದೃಕ್ ಉಪಕರಣ ಕೈಗಾರಿಕೆಗಳು ಬೆಳೆದಿವೆ. ಇಲ್ಲಿಯ ವಿಜ್ಞಾನ ಸಂಘ ಪ್ರಕಟಿಸುತ್ತಿರುವ (ಸ್ಥಾಪಿತ 1739) ಗಾಟಿಂಗಿಷೆ ಗೇಲಿರ್ಟೆ ಆನ್‌ಟೆಗೆನ್ ಜರ್ಮನಿಯ ಪ್ರಮುಖ ವಿದ್ವತ್ ಪತ್ರಿಕೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ನಗರ ಹೆಚ್ಚಾಗಿ ಬಾಂಬು ದಾಳಿಗೆ ತುತ್ತಾಗಲಿಲ್ಲ. 1945ರಲ್ಲಿ ಇದು ಬ್ರಿಟಿಷ್ ಆಕ್ರಮಿತ ವಲಯದಲ್ಲಿ ಇತ್ತು. (ವಿ.ಜಿ.ಕೆ.)<noinclude></noinclude> 7e4sno7i10lv9pyyrrnk1e2gwu8izcv ಪುಟ:Mysore-University-Encyclopaedia-Vol-6-Part-4.pdf/೫೧ 104 118286 313738 2026-04-30T15:09:19Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಡ್ಡ ತೊಲೆ ಮತ್ತು ಈ ಎರಡು ಬಿದಿರು ಬಾಹುಗಳು ಸೇರಿ ಒಟ್ಟಿನಲ್ಲಿ ಒಂದು ಸಮದ್ವಿಬಾಹು ಕ್ರಿಸ್ತನನ್ನು ಉರಿಸಿರುತ್ತನೆ. ನಡುವಣ ದಪ್ಪ ಕೊಲೆ ಈ ತ್ರಿಭುಜವನ್ನು ಎರಡು ತ್ರಿಭುಜಗಳಾಗಿ ವಿಂಗಡಿಸುವ ಲಂಬರೇಖೆಯಂತಿರುತ್ತ... 313738 proofread-page text/x-wiki <noinclude><pagequality level="1" user="Shreelatha.Halemane" /></noinclude>ಅಡ್ಡ ತೊಲೆ ಮತ್ತು ಈ ಎರಡು ಬಿದಿರು ಬಾಹುಗಳು ಸೇರಿ ಒಟ್ಟಿನಲ್ಲಿ ಒಂದು ಸಮದ್ವಿಬಾಹು ಕ್ರಿಸ್ತನನ್ನು ಉರಿಸಿರುತ್ತನೆ. ನಡುವಣ ದಪ್ಪ ಕೊಲೆ ಈ ತ್ರಿಭುಜವನ್ನು ಎರಡು ತ್ರಿಭುಜಗಳಾಗಿ ವಿಂಗಡಿಸುವ ಲಂಬರೇಖೆಯಂತಿರುತ್ತದೆ. ಗಾಡಿ ಹೊಡೆಯು ವವನು ಸರಿಯಾಗಿ ಕುಳಿತು ಗಾಡಿ ಹೊಡೆಯಲು ಇದರಿಂದ ಅನುಕೂಲವಾಗುತ್ತದೆ. ಎತ್ತಿನ ಕತ್ತಿಗೆ ಕಟ್ಟಿರುವ ಹಗ್ಗಗಳೆರಡನ್ನೂ ಹಿಡಿದುಕೊಂಡು ಗಾಡಿ ಹೊಡೆಯವವನು ಕುಳಿತುಕೊಳ್ಳುತ್ತಾನೆ, ಒಂಟೆತ್ತಿನ ಗಾಡಿಯಲ್ಲಿ ಸಾರಥಿ ಅಟ್ಟಗಯ ಮುಂಬದಿಂದು ಒಂದು ಪಕ್ಕದಲ್ಲಿ ಮಾತ್ರ ಇರುತ್ತದೆ. ಈ ಹಗ್ಗ ಅಥವಾ ಹಗ್ಗಗಳೇ ಇಲ್ಲಿಯ ಸ್ಪಿಯರಿಂಗ್‌ ಸಾಧನಗಳು; ಅಂದರೆ, ಅವನ್ನು ಅಗತ್ಯಾನುಗುಣವಾಗಿ, ಎಳೆದು ಅಥವಾ ಪಾರ್ಶ್ವವನ್ನು ಬದಲಾಯಿಸುವುದರ ಮೂಲಕ ಅಪೇಕ್ಷಿಸಿದ ದಿಕ್ಕಿನಲ್ಲಿ ಹೋಗಬಹುದು. ತಿರುಗಬಹುದು. ಅಷ್ಟೇ ಅಲ್ಲ, ಬ್ರೇಕ್ ಅಥವಾ ತಡೆಯ ಸಾಧನವೂ ಇದೇ. ಜಗ್ಗಿಸಿ, ಹಿಡಿದೆಳೆದರೆ ಗಾಡಿ ನಿಲ್ಲುತ್ತದೆ. ಸಡಿಲ ಬಿಟ್ಟರೆ ಚಲಿಸುತ್ತದೆ. ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯುವ ಹಾಗೂ ತನ್ಮೂಲಕ ಸಾಗಣೆಯ ಅಥವಾ ಯಾನದ ಸೌಕರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ, ಕವೆಗೋಲು ಅಥವಾ ಗೂಟಗಳನ್ನು ವಿಸ್ತರಿಸಿ, ಅವನ್ನು ಆಧರಿಸಿ ಬಿದಿರಿನ ಕಮಾನನ್ನು ಕಟ್ಟಿ, ಅದಕ್ಕೆ ಗೋಣಿಪಟ್ಟೆಯನ್ನು ಹೊಲಿಯುವುದುಂಟು. ಇದನ್ನೇ ಕಮಾನು ಗಾಡಿ ಎಂದು ಕರೆಯುವುದು. ಅಲಂಕರಣದ ದೃಷ್ಟಿಯಿಂದ ಕಮಾನಿನ ಒಳಭಾಗಕ್ಕೆ ಬಣ್ಣ ಹಚ್ಚುವ, ಬದಿಗಳಿಗೆ, ಕನ್ನಡಿಯನ್ನು ಜೋಡಿಸುವ ವಾಡಿಕೆಯೂ ಇದೆ. ಹಬ್ಬಹರಿದಿನಗಳಲ್ಲಿ ಪ್ರಮುಖರನ್ನು ಸನ್ಮಾನಿಸುವಂಥ ಸಂದರ್ಭಗಳಲ್ಲಿ ಜೋಡೆತ್ತಿನ ಗಾಡಿಗಳ ಮೆರವಣಿಗೆಯನ್ನು ಏರ್ಪಡಿಸುವುದೂ ಉಂಟು. ಒಬ್ಬಿಬ್ಬರು ನಿರ್ವಹಿಸಬಹುದಾದಷ್ಟು ಪ್ರಮಾಣದ ಹೊರೆಯನ್ನು ತುಂಬಹುದಾ ದಂಥ ಕಿರು ಒಂಟೆತ್ತಿನ ಗಾಡಿಯೇ ಕೈಗಾಡಿ. ವ್ಯತ್ಯಾಸ ಇಷ್ಟೇ. ಎತ್ತಿಗೆ ಬದಲಾಗಿ ಮಾನವ ವ್ಯಕ್ತಿ ಈ ಗಾಡಿಯನ್ನು ಎಳೆಯುತ್ತಾನೆ. ಸೀಮಿತೋದ್ಧೇಶಗಳಿಗೆ ಹಾಗೂ ಸೀಮಿತ ದೂರಗಳಿಗೆ ಇದನ್ನು ಬಳಸಬಹುದು. ಮುಗ್ಗಾಲಿಗಳ ಬಳಕೆ ಅಷ್ಟಾಗಿ ಕಾಣಬರುವುದಿಲ್ಲವಾದರೂ ಮಕ್ಕಳ ಆಟಕ್ಕೆ ಉಪಯೋಗಿಸುವ ಆಟದ ಗಾಡಿ ವಾಸ್ತವವಾಗಿ ಒಂದು ಮುಗ್ದಾಲಿಯೇ. ಮಗು ನೆಟ್ಟಗೆ ನಿಂತು ಹಿಡಿದುಕೊಳ್ಳಲು ಅನುಕೂಲವಾಗುವಷ್ಟು ಅಂದರೆ ಸುಮಾರು 46 ಸೆಂ.ಮೀನಷ್ಟು ಎತ್ತರದಲ್ಲಿ ಒಂದು ಅಡ್ಡಪಟ್ಟಿ, ಅದರ ಎರಡೂ ತುದಿಗಳಿಗೆ ಸ್ವಲ್ಪ ದೂರದಲ್ಲಿ ಎರಡು ಲಂಬಾಕಾರದ ಪಟ್ಟಿಗಳು. ಅವನ್ನು ಬಂಧಿಸುವ ಮತ್ತೊಂದು ಅಡ್ಡಪಟ್ಟಿ, ಅದರ ಇಕ್ಕೆಲಗಳಲ್ಲಿ ಎರಡು ಚಕ್ರಗಳು. ಕೆಳ ಅಡ್ಡ ಪಟ್ಟಿಯ ಮಧ್ಯದಿಂದ ನೇರವಾಗಿಯೂ ಮೇಲು ಅಡ್ಡಪಟ್ಟಿಯಿಂದ ಇಳಿಜಾರಾಗಿಯೂ ಬರುವ ಪಟ್ಟಿಗಳ ಸಂಧಿಸ್ಥಾನಕ್ಕೆ ಕೊಂಚ ಮುಂದೆ ಮತ್ತೊಂದು ಚಕ್ರವನ್ನು ಅಳವಡಿಸಿರುತ್ತಾರೆ. ಹೀಗಾಗಿ ಇದನ್ನು ತಳ್ಳಿಕೊಂಡು ಹೋಗುವುದು ಮಗುವಿಗೆ ಸುಲಭವೂ ಹೌದು. ಮಕ್ಕಳಿಗೆ ಇದು ಮನೋರಂಜನೆಯನ್ನೊದಗಿಸುವ ಆಟಿಕೆಯೂ ಹೌದು. ಬೇಗ ಕಾಲು ಬರದ - ಅಂದರೆ ನಡೆಯುವುದನ್ನು ಕಲಿಯದ - ಮಕ್ಕಳಿಗೆ ನಡೆಗಲಿಸುವುದರಲ್ಲಿ ಇದು - ತುಂಬ ಪರಿಣಾಮಕಾರಿ, ಒಂಟೆತ್ತಿನ ಗಾಡಿ ಅಥವಾ ಜೋಡೆತ್ತಿನ ಗಾಡಿ ವ್ಯವಸಾಯ - ವಾಣಿಜ್ಯೋದ್ದೇಶ ಗಳಿಗೆ ತುಂಬ ಉಪಯುಕ್ತವಾಗಿವೆಯಾದರೂ ಮುಖ್ಯ ಕೊರತೆಯೆಂದರೆ ಅವುಗಳ ಪರಿಮಿತ ವೇಗ, ಈ ಗಾಡಿಗಳನ್ನು ಎಳೆಯುವ ಎತ್ತು, ಕೋಣ ಮೊದಲಾದುವು ತುಂಬ ವೇಗದಿಂದ ಚಲಿಸಲಾರವು. ಗಾಡಿಗಳ ಭಾರವೂ ಗಾಲಿಯ ಸುತ್ತಿನ ಲೋಹ ಪಟ್ಟಿಯೂ ಇದಕ್ಕೆ ಕಾರಣ. ಹೀಗಾಗಿ, ಸಾಕಷ್ಟು, ಹಿಂದೆಯೇ ಈ ಗಾಡಿಗಳಿಗೆ ಕುದುರೆಗಳನ್ನು ಬಳಸುವ ಪದ್ಧತಿ ಜಾರಿಗೆ ಬಂದಿತು. ಇದರಿಂದ ವೇಗದ ಪ್ರಯಾಣ ಸಾಧ್ಯವಾಯಿತು. ಕ್ರಮೇಣ ಗಾಡಿಯ ಸ್ವರೂಪದಲ್ಲೂ ಸುಧಾರಣೆಗಳಾದುವು. ಇದರ ಫಲವೇ ಈಗಿನ ಕುದುರೆ ಗಾಡಿ, ಕುದುರೆಗಳನ್ನು ಯುದ್ಧರಥಗಳಿಗೆ ಹಾಗೂ ವೈಭವೋ ಪೇತ ವಾಹನಗಳಾದ ಕೋಚುಗಳಿಗೆ ಬಳಸುವ ವಾಡಿಕೆ ಬೆಳೆದು ಬಂದಿತ್ತಾದರೂ ಕುದುರೆಗಾಡಿಯ ಉದ್ದೇಶ ಮತ್ತು ಸೌಲಭ್ಯಗಳು ಬೇರೆಯೇ ಆಗಿದ್ದುವು. ಇದು ಒಂಟೆತ್ತಿನ ಗಾಡಿಯ ಸುಧಾರಿತ ರೂಪ. ಅದುವರೆಗೆ ಚಕ್ರಕ್ಕೆ ಹಾಕುತ್ತಿದ್ದ ಕಬ್ಬಿಣದ ಪಟ್ಟೆಗಳಿಗೆ ಬದಲಾಗಿ ರಬ್ಬರಿನ ಪಟ್ಟಿ ಬಂತು. ಅಚ್ಚಿನ ಮೇಲೆ ಅಟ್ಟಣಿಗೆಯನ್ನು ನೇರವಾಗಿ ಕೂಡಿಸುವುದರಿಂದ ರಸ್ತೆಯ ಏರಿಳಿತಗಳು ಪ್ರತಿಯೊಂದು ಕಂಪನವೂ ಆಘಾತವೂ ವಾಹನ ಮೇಲೆ ಕುಳಿತಿರುವ ಪ್ರಯಾಣಿಕರ ಮೇಲೆ ಪ್ರಭಾವ ಬೀರುತ್ತದೆ. ಈ ಕಂಪನವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸ್ಟಿಂಗ್ - ಫಲಕಗಳ ಮೇಲೆ ಅಟ್ಟಣಿಗೆಯನ್ನು ಕೂಡಿಸಲಾಯಿತು. ಒಂಟಿತ್ತಿನ ಗಾಡಿಯಲ್ಲಿರುವಂತೆ, ಅಟ್ಟಣೆಯ ಮುಂಚಾಚಿನ ಪಾರ್ಶ್ವಸ್ಥ ಕಿರುದೊಲೆಗಳನ್ನು ಮತ್ತೊಂದು ಉರುಟು ನೊಗ ಬಂಧಿಸಿ ರುವುದಿಲ್ಲ. ಚರ್ಮದ ಕಣ್ಣಿಗಳನ್ನು ಹಾಕಿರುತ್ತಾರೆ. ಇವುಗಳ ನೆರವಿನಿಂದ ಲಗಾಮು ಗಾಡಿ ೨೦೯ ಹಾಕಿರುವ ಕುದುರೆಯನ್ನು ಗಾಡಿಗೆ ಕಟ್ಟಲಾಗುತ್ತದೆ. ಪ್ರಯಾಣಿಕರು ಹತ್ತಿ ಗಾಡಿಯಲ್ಲಿ ಕುಳಿತುಕೊಳ್ಳಲು ನೆರವಾಗುವುದಕ್ಕಾಗಿ ಗಾಡಿಯ ಹಿಂಬದಿಯಲ್ಲಿ ಕಾಲೊತ್ತು ಇರುತ್ತದೆ. ಅಟ್ಟಣೆಯ ಮೇಲೆ ಸುಮಾರು 75 ಸೆಂ.ಮೀ.ಯಷ್ಟು ಎತ್ತರದಲ್ಲಿ ಕಮಾನನ್ನು ಕಟ್ಟಿದ್ದು, ಅದಕ್ಕೆ ಸಾಮಾನ್ಯವಾಗಿ ಜಲನಿರೋಧಕ ಮೇಣಗಪಟದ ಬಟ್ಟೆಯನ್ನು ಹೊದಿಸಿರುತ್ತಾರೆ. ಒಳಗೆ ಕುಳಿತವರು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಲೋಹದ ಅಥವಾ ಮರದ ಗುಂಡುಗೋಲನ್ನು ಅಥವಾ ಕಂಬಿಯನ್ನು ಎರಡೂ ಬದಿಗಳಲ್ಲಿ ಹಾಕಿರುತ್ತದೆ. ಅಲಂಕರಣದ ದೃಷ್ಟಿಯಿಂದ, ಕನ್ನಡಿಯನ್ನು ಅಳವಡಿಸಿರುವುದೂ ಚಿತ್ತಾರಗಳನ್ನು ಬರೆಸಿರುವುದೂ ಉಂಟು. ಕೂರುವ ಜಾಗದ ಉದ್ದಕ್ಕೂ ಕುದುರೆಗೆ ತಿನ್ನಲು ಕೊಡುವ ಹುಲ್ಲನ್ನು ಹರಡಿದ್ದು ಅದರ ಮೇಲೆ ಜಮಖಾನೆಯನ್ನು ಹಾಸಿರುತ್ತಾರೆ. ನಾಲ್ಕರಿಂದ ಆರುಮಂದಿ ಇದರಲ್ಲಿ ಒಮ್ಮೆಗೇ ಹಾಗೂ ಹೆಚ್ಚು ವೇಗವಾಗಿ ಪ್ರಯಾಣ ಮಾಡಬಹುದು. ಆದರೆ, ಕುಳಿತುಕೊಳ್ಳುವವರು ಮೈ - ಕೈ ಮುದುರಿಕೊಂಡು ಕೂಡಬೇಕಾಗುತ್ತದೆ. ಆದ್ದರಿಂದ ದೀರ್ಘಕಾಲದ ಅಥವಾ ದೂರದ ಪ್ರಯಾಣಕ್ಕೆ ಇದು ಹೇಳಿಸಿದ್ದಲ್ಲ. ಕುದುರೆಗಾಡಿಯ ಆಸನವ್ಯವಸ್ಥೆಯ ಈ ಅಸುಖವನ್ನು ಹೋಗಲಾಡಿಸಲಾಗಿರುವ ವಾಹನವೇ ಷಾಪಸಂದ್. ಆದರೆ ಇದರಲ್ಲಿ ಆಸನವ್ಯವಸ್ಥೆ ಮಾತ್ರ ನಾಲ್ಕು ಮಂದಿಗೆ ಸೀಮಿತ. ಕುದುರೆಗಾಡಿಯಲ್ಲಿ ಬಹುಮಟ್ಟಿಗೆ ಎದುರುಬದುರಾಗಿ ಕೂಡಬೇಕಷ್ಟೇ. ಆದರೆ ಇಲ್ಲಿ ಬೆನ್ನಿಗೊಬ್ಬರು ಒರಗಿ ಕುಳಿತುಕೊಳ್ಳುವಂತೆ - ಒಂದು ಜೋಡಿ ಮುಮ್ಮುಖವಾಗಿ, ಒಂದು ಜೋಡಿ ಹಿಮ್ಮುಖವಾಗಿ - ವ್ಯವಸ್ಥೆಮಾಡಲಾಗಿದೆ. ಷಾಪಸಂದ್ ನೋಡಲಿಕ್ಕೂ ತುಂಬ ಸುಂದರವಾಗಿದೆ. ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವುದಂತೂ ತುಂಬ ಪಾಪಸಂದ್‌ ಜಟಶಾಗಾ ಸುಖಕರ. ಇದಕ್ಕೆ ಕಾರಣ ಕಾಲು ಚಾಚಿ ಕುಳಿತುಕೊಳ್ಳಲು ಅನುವಾಗುವಂತೆ ಅಟ್ಟಣೆಯ ಕೆಳಭಾಗದಲ್ಲಿ ಹಾಗೂ ಅದಕ್ಕೆ ಸೇರಿದಂತೆ ಪಾದಪೀಠದ ವ್ಯವಸ್ಥೆ ಇರುವುದು. ಮುಂಭಾಗದಲ್ಲಿ ಒಂದು ತೊಟ್ಟಿಯನ್ನು ಏರ್ಪಡಿಸಲಾಗಿದೆ. ಮುಂಬದಿಯಲ್ಲಿ ಕೂಡುವವರು ಕಾಲನ್ನು ಇಳಿಬಿಟ್ಟುಕೊಂಡು ಕೂಡಬಹುದು. ಸಾಮಾನ್ಯವಾಗಿ, ಕುದುರೆಗೆ ಹಾಕುವ ಹುಲ್ಲನ್ನು ಇದರಲ್ಲಿ ತುಂಬಿರುತ್ತಾರೆ. ಕೂಡಲು ಮತ್ತೆಯನ್ನು ಹಾಕಿರುತ್ತಾರೆ. ಮುಂಬದಿಯ ಎರಡೂ ಪಾರ್ಶ್ವಗಳಲ್ಲಿ ಹತ್ತಿ ಕುಳಿತುಕೊಳ್ಳಲು ನೆರವಾಗುವ, ಒಂದೊಂದು ಕಾಲೊತ್ತು ಇರುತ್ತದೆ. ಕಮಾನಿನ ಚಾವಣಿ ವಿಸ್ತಾರವಾಗಿಯೂ ವಿಶಿಷ್ಟ ವಕ್ರದಂತೆಯೂ ಇದ್ದು, ರೆನಿನಂಥ ಜಲನಿರೋಧಕ ವಸ್ತ್ರದಿಂದ ಆಚ್ಛಾದಿತವಾಗಿರುವುದರಿಂದ ಗಾಡಿ ನೋಡಲೂ ಚೆನ್ನಾಗಿರುತ್ತದೆ. ಚಕ್ರದ ಪಟ್ಟೆಯ ಮೇಲೆ ದೂಳು ರಕ್ಷಕ ಪಟ್ಟಿ ಅಟ್ಟಣಿಗೆ ಸೇರಿದಂತೆ, ಇರುತ್ತದೆ. ಗಾಡಿಯ ವಿವಿಧ ಭಾಗಗಳಿಗೆ ಬೇರೆ ಬೇರೆ ಬಣ್ಣವನ್ನು ಲೇಪಿಸಿ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಿರುತ್ತಾರೆ. ಒಳಪಾರ್ಶ್ವದಲ್ಲಿ ಕನ್ನಡಿಯೂ ಚಿತ್ತಾರಗಳೂ ಇರುತ್ತವೆ. ಕುಳಿತಿರುವವರು ಆಯ ತಪ್ಪದಂತೆ ಹಿಡಿದುಕೊಂಡು ಕುಳಿತುಕೊಳ್ಳುವ ಸಲುವಾಗಿ ಚರ್ಮದ ಪಟ್ಟಿಯನ್ನು ಹಾಕಿರುತ್ತಾರೆ. ಇದರಲ್ಲಿನ ಪ್ರಯಾಣ ಸಂತಸದಾಯಕವಾಗಿರುತ್ತದೆ. ಕುದುರೆಗಾಡಿಗೆ ಜಟಕಾ ಎಂಬ ಹೆಸರೂ ಇದೆ. ಸಾರಥಿಯ ಸೂಚನೆ ದೊರೆತೊಡನೆಯೇ ಚಿಮ್ಮಿ ಮುಂದೆ ಹೋಗುವ (ಝಟಕಾ) ವಾಹನವಾದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಮೊದಲಿಗೆ ಆಡಳಿತಗಾರರ, ಅಧಿಕಾರಿಗಳ ಉಪಯೋಗಕ್ಕಾಗಿ ರಚಿತವಾಗಿರಬಹುದಾದ ವಾಹನವಾದ್ದರಿಂದ ಜಟಕಾದ ಸುಧಾರಿತ ರೂಪದ ವಾಹನಕ್ಕೆ ಷಾಪಸಂದ್ (ಷಾಹ್ ಆಡಳಿತಗಾರರ, ಪಸಂದ್ ಇಷ್ಟ) ಎಂದು ಹೆಸರು ಬಂದಿರಬೇಕು. ಕುದುರೆಗಾಡಿ ಅಥವಾ ಜಟಕಾಗಳು ಸಾಮಾನ್ಯವಾಗಿ ಎಲ್ಲ<noinclude></noinclude> nnkpdnijtp8lzlwjz5butox99c9idwi ಪುಟ:Mysore-University-Encyclopaedia-Vol-6-Part-4.pdf/೪೯ 104 118287 313739 2026-04-30T15:09:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪರಿಷ್ಕರಿಸಲು ಪ್ರಯತ್ನವನ್ನು ನಡೆಸುತ್ತ ಮುಂದುವರಿದುವು. ಅಮೆರಿಕನ್ ರಾಕೆಟ್ ಸಂಸ್ಥೆಯ ಇತರ ಸದಸ್ಯರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿದರೂ ಅದರ ಒಬ್ಬ ಸದಸ್ಯ ಗಾಡರ್ಡ್ ಮಾತ್ರ ಸತತವಾಗಿ ಪ್ರಯೋಗಗಳನ್ನು ಮುಂದುವ... 313739 proofread-page text/x-wiki <noinclude><pagequality level="1" user="Pragathi. BH" /></noinclude>ಪರಿಷ್ಕರಿಸಲು ಪ್ರಯತ್ನವನ್ನು ನಡೆಸುತ್ತ ಮುಂದುವರಿದುವು. ಅಮೆರಿಕನ್ ರಾಕೆಟ್ ಸಂಸ್ಥೆಯ ಇತರ ಸದಸ್ಯರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಿದರೂ ಅದರ ಒಬ್ಬ ಸದಸ್ಯ ಗಾಡರ್ಡ್ ಮಾತ್ರ ಸತತವಾಗಿ ಪ್ರಯೋಗಗಳನ್ನು ಮುಂದುವರಿಸುತ್ತಲೇ ಹೋದ. 1935ರ ವೇಳೆಗೆ 2287.5 ಮೀಟರ್‌ಗಳಷ್ಟು ಎತ್ತರಕ್ಕೆ ದ್ರವೇಂಧನಚಾಲಿತ ರಾಕೆಯೊಂದನ್ನು ಹಾರಿಸುವುದರಲ್ಲಿ ಈತ ಜಯಶೀಲನಾದ. ಎರಡನೆಯ ಮಹಾಯುದ್ಧ ಕಾಲದಲ್ಲಿ ಗಾಡರ್ಡನನ್ನು ಅಮೆರಿಕದ ನೌಕಾ ಇಲಾಖೆಯ ಬ್ಯೂರೊ ಆಫ್ ಆಸ್ಟೋನಾಟಿಕ್ಸ್ ನಿರ್ದೆಶಕನನ್ನಾಗಿ ನೇಮಿಸಿದರು. ನೌಕಾಯಾನದಲ್ಲಿ ದ್ರವೇಂಧನಚಾಲಿತ ರಾಕೆಟುಗಳ ಉಪಯೋಗದ ಬಗ್ಗೆ ಈತ ಈ ಕಾಲದಲ್ಲಿ ಸಂಶೋಧನೆ ನಡೆಸಿದ. 1945ರ ಆಗಸ್ಟ್ 10ರಂದು ಗಾಡರ್ಡ್ ಅಸುನೀಗಿದ. ಅಮೆರಿಕವನ್ನು ಆಕಾಶಯುಗಕ್ಕೆ ಆವಾಹಿಸುವಲ್ಲಿ ಗಾಡರ್ಡ್‌ ಕೊಡುಗೆ ಅಪಾರ, ಅಮೆರಿಕದ ಮೇರಿಲೆಂಡಿನ ಗ್ರೀನ್‌ಬೆಲ್ಟಿನಲ್ಲಿ ಗಾಡರ್ಡ್ ಆಕಾಶಯಾನ ಕೇಂದ್ರವನ್ನು ನಾಸಾ ಸಂಸ್ಥೆ ಸ್ಥಾಪಿಸಿ ಈತನ ಹೆಸರನ್ನು ಚಿರಸ್ಥಾಯಿಗೊಳಿಸಿದೆ. (ಎಸ್.ಎಚ್.ಎಸ್.) ಗಾಡಿ : ದವಸ ಧಾನ್ಯಗಳ, ಸಾಮಾನು ಸರಂಜಾಮುಗಳ ಸಾಗಣೆಗೆ ಹಾಗೂ ಜನರ ಪ್ರಯಾಣಕ್ಕೆ ಬಹಳ ಹಿಂದಿನಿಂದಲೂ ಬಳಸಲಾಗುತ್ತಿರುವ ಸಾಧನ. ಚಕ್ರ ಅಥವಾ ಗಾಲಿಗಳ ಸಂಖ್ಯೆಯ ಆಧಾರದ ಮೇಲೆ ಇವನ್ನು ಬೇರೆ ಬೇರೆ ಹೆಸರಿನಲ್ಲಿ 2 ಗಾಡಿ A 1. ಪ್ರಶ.ಪೂ.2000ಕ್ಕೂ ಹಿಂದಿದ್ದ ರಥ, ಉಂಡಗಾಲಿಯದು-ಸಿಂಧೂ ಕಣಿವೆಯಲ್ಲಿನ ಚನ್ಹುದಾರೋ. 2. ಪ್ರಶ.ಪೂ. 15ನೆಯ ಶತಮಾನದ ಕ್ರೀಟನ್ ರಥದ ಮಾದರಿ, ಹೋತಗಳನ್ನು ಕಟ್ಟಿದ್ದು ಉಂಗುರದ ಮೇಲಿನ ಚಿತ್ರದ ಪ್ರತಿಕೃತಿ. 3. ಪ್ರಶ.ಪೂ. 300ಕ್ಕೂ ಹಿಂದಿನ ಕಮಾನು ಗಾರಿ, 4, ಪ್ರಶಶೂ. 2500ರ ಸುಮಾರಿನ ಸುಮೇರಿಯನ್ ಯುದ್ಧ ರಥ, ಉರ್ ಪ್ರದೇಶದ ಒಂದು ಚಿತ್ರಣ. 5. ಕಾನಸ್ಟ್‌ಗ ವ್ಯಾಗನ್ ಗಾಡಿ; ಅಮೆರಿಕದ ವಸಾಹತು ಕಾಲದಲ್ಲಿ ಬಳಕೆಯಲ್ಲಿದ್ದುದು. 6. ಪ್ರಶ.ಪೂ. 18ನೆಯ ಶತಮಾನದ ಫ್ರೆಂಚ್ ಕೋಚು. 7. ಕ್ಲಜ್ -ಶೀತವಲಯ ಪ್ರದೇಶದಲ್ಲಿನ ಗಾಲಿಯಿಲ್ಲದ ಗಾಡಿ. 8. ಮಕ್ಕಳ ಮೂಗಾಲಿ ಗಾಡಿ ವರ್ಗಿಕರಿಸಲಾಗಿದೆಯಾದರೂ ಸಾಮಾನ್ಯವಾಗಿ ಎರಡು ಚಕ್ರಗಳುಳ್ಳ ಕಮಾನು ರಹಿತವಾದ, ಸ್ಟಿಂಗ್ ಅಥವಾ ಸ್ಟಿಂಗ್ ಫಲಕಗಳನ್ನು ಹೊಂದಿರದ ಸಾಗಣೆಯ ಸಾಧನವನ್ನು ಗಾಡಿ ಅಥವಾ ಬಂಡಿಯೆಂದು ಕರೆಯುತ್ತಾರೆ. ಗಾಡಿ ಎಳೆಯಲು ವ್ಯಕ್ತಿ 902 ಇಲ್ಲವೆ ಯಾವುದಾದರೂ ಒಂದು ಬಗೆಯ ಪ್ರಾಣಿಯನ್ನು ಬಳಸಲಾಗುತ್ತದೆ. ಈ ಸಂಚಾಲಕ ಶಕ್ತಿಯ ಆಧಾರದ ಮೇಲೆ ಅದಕ್ಕೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿದೆ. ಅತ್ಯಾಧುನಿಕ ವಾಹನಗಳು ಬಳಕೆಗೆ ಬಂದಿದ್ದರೂ ಇಂದೂ ಹಲವು ದೇಶಗಳಲ್ಲಿ ಸೀಮಿತೋದ್ದೇಶಗಳಿಗಾದರೂ ಈ ವಾಹನ ಬಳಕೆಯಲ್ಲಿದೆ. ಇತಿಹಾಸ : ವಿಶ್ವದ ಪ್ರಾಚೀನ ಸಾಹಿತ್ಯದಲ್ಲಿ ಉದಾಹರಣೆಗೆ, ಭಾರತದ ವೈದಿಕ ಸಾಹಿತ್ಯದಲ್ಲಿ, ಬೈಬಲಿನಲ್ಲಿ-ಗಾಡಿಯ ಉಲ್ಲೇಖವಿದೆ. ಶೂದ್ರಕನಂತೂ ತನ್ನ ಜಗದ್ವಿಖ್ಯಾತ ಮೃಚ್ಛಕಟಿಕಾ ನಾಟಕದ ಮೂಲಕ ಗಾಡಿಗೆ ಸಾಹಿತ್ಯೇತಿಹಾಸದಲ್ಲಿಯೇ ಅಪೂರ್ವ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾನೆ. ಪ್ರಾಚೀನ ನಾಗರಿಕತೆಯ ಆಡುಂಬೊಲಗಳಾಗಿದ್ದ ಪ್ರದೇಶಗಳಲ್ಲಿ ನಡೆಸಿದ ಉತ್ಪನನಗಳಲ್ಲಿ, ಚಿತ್ರಕಲೆಯ ಹಾಗೂ ಶಿಲ್ಪದ ಪ್ರಾಚೀನ ಮಾದರಿಗಳಲ್ಲಿ, ಗಾಡಿಗಳು ಕಂಡು ಬಂದಿರುವುದು ಮಾನವ ಜನಾಂಗಕ್ಕೆ ಅವು ಎಂಥ ಉಪಯುಕ್ತ ಸಾಧನಗಳಾಗಿದ್ದವೆಂಬುದನ್ನು ಸ್ಪಷ್ಟಪಡಿಸುತ್ತದೆ. ಗಾಡಿಗೆ ತುಂಬ ಪ್ರಾಚೀನ ಇತಿಹಾಸವಿದೆ. ಕನಿಷ್ಟ ಪಕ್ಷ ಪ್ರ.ಶ.ಪೂ. ಮೂರು- ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಗಾಡಿಗಳು ಅಸ್ತಿತ್ವದಲ್ಲಿದ್ದುವೆಂಬುದಕ್ಕೆ ಖಚಿತ ಸಾಕ್ಷ್ಯಗಳಿವೆ. ಕೆಲವು ವಿದ್ವಾಂಸರು ಇವುಗಳ ಪ್ರಾಚೀನತೆಯನ್ನು ಪ್ರಶ.ಪೂ. 15ನೆಯ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತಾರೆ. ಪ್ರಾಚೀನ ಮೆಸಪೊಟೇಮಿಯ ದಲ್ಲಿ ಇವು ಬಳಕೆಯಲ್ಲಿದ್ದುವೆಂದು ನಿಶ್ಚಿತವಾಗಿ ತಿಳಿದು ಬಂದಿದೆ. ಈ ಸಂಸ್ಕೃತಿಯನ್ನು ಘೋಷಿಸಿದ ಜನರೇ ಗಾಡಿಗಳನ್ನು ಮೊಟ್ಟಮೊದಲಿಗೆ ಬಳಕೆಗೆ ತಂದಿರಬೇಕೆಂದು ಹೇಳಲಾಗಿದೆ. ಕಿಷ್‌ನಲ್ಲಿ ದೊರೆತಿರುವ ಪೂರ್ವ-ವಂಶಜರ ಸಮಾಧಿಗಳಲ್ಲಿ ಕಂಡುಬಂದಿರುವ ಗಾಡಿಗಳಲ್ಲಿ ಉಂಡಚಕ್ರವಿದ್ದು, ಅವು ತಾಮ್ರದ ಪಟ್ಟಿಯನ್ನು ಹೊಂದಿವೆ. ಮಾನವ ತನ್ನ ತಲೆಯ ಮೇಲೆ ಹಾಗೂ ಪ್ರಾಣಿಗಳ ಮೇಲೆ ಹೊರೆಯನ್ನು ಹೇರಿಕೊಂಡು ಹೋಗುವುದಕ್ಕೆ ಬದಲಾಗಿ ಸಾಗಣೆಯ ಸಾಧನವೊಂದನ್ನು ರೂಪಿಸಲು ಪ್ರಯತ್ನಿಸಿದಾಗ ಬಹುಶಃ ಗಾಡಿಯ ಮೊಟ್ಟಮೊದಲ ಸ್ವರೂಪ ಗೋಚರಿತು. ಇದೇ ಕ್ಲಜ್ ಅಥವಾ ಜಾರುಬಂಡಿ. ಇದಕ್ಕೆ ಗಾಲಿಗಳು (ಚಕ್ರ) ಇರುತ್ತಿರಲಿಲ್ಲ (ನೋಡಿ- ಗಾಲಿ). ಚಕ್ರದ ಆವಿಷ್ಕಾರ ಸಾಗಣೆಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಸುಮೇರಿಯನ್ ಚಿತ್ರಲಿಪಿಯಲ್ಲಿ ಜಾರುಬಂಡಿಗಳನ್ನು ಹೋಲುವಂಥ ಕೆಲವು ಚಿತ್ರಗಳಿವೆ. ಆದರೆ, ಈ ಸಂಸ್ಕೃತಿಯ ಅತ್ಯಂತ ಪ್ರಾಚೀನ ಅವಶೇಷಗಳಲ್ಲಿ ಅಂದರೆ ಮಡಕೆಗಳ ಮೇಲೆ ಕೆತ್ತಿರುವ ಚಿತ್ರಗಳಲ್ಲಿ ನಾಲ್ಕು ಚಿತ್ರಗಳನ್ನುಳ್ಳ ವಾಹನವೂ ಕಾಣದೂರವಿರುವುದು ಕುತೂಹಲಕರವಾಗಿದೆ. ಈ ಸಂಸ್ಕೃತಿಯ ಕೇಂದ್ರವೆಂದು ಭಾವಿಸಲಾಗಿರುವ ಸುಮೇರ್ ಪ್ರದೇಶದ ಎರೆಟ್ ಎಂಬಲ್ಲಿರುವ ಇನ್ನಾವ ದೇವಾಲಯದಲ್ಲಿಯೂ ನಾಲ್ಕು ಉಂಬುಗಳನ್ನು ಬಯಸುತ್ತಿಗೆ ಬಂಡೆಯನ್ನು ಹೋಲುವಂಥ ಗಾಳಿಯೊಂದರ ಚಿತ್ರವಿದೆ. ಇದೇ ಅವಧಿಯದಾಗಿರಬಹುದೆಂದು ಭಾವಿಸಲಾಗಿರುವ ಕಿಷ್, ಉ‌ ಮತ್ತು ನ್ಯೂಜ್ಯ ಪ್ರದೇಶಗಳಲ್ಲಿ ದೊರೆತಿರುವ ರಾಜರ ಸಮಾಧಿಗಳಲ್ಲಿಯೂ ಈ ಬಗೆಯ ಗಾಡಿಗಳ ಪ್ರಕೃತಿಗಳಿವೆ. ಮಧ್ಯ ಏಷ್ಯದ ಸೈಫ್ ಸುಲ್ಲುಗಾವಲುಗಳಲ್ಲಿ ಹಾಗೂ ಸಿಂಧೂನದೀ ಕಣಿವೆಯಲ್ಲಿ ಎರಡು ಚಕ್ರಗಳನ್ನುಳ್ಳ ಗಾಡಿಯೇ ವಿಶೇಷವಾಗಿ ಬಳಕೆಯಲ್ಲಿದ್ದುದಾಗಿ ತಿಳಿಯಬಂದಿದೆ. ಈ ಅವಶೇಷಗಳು ಪ್ರ.ಶ.ಪೂ. ಮೂರನೆಯ ಸಹಸ್ರಾಬ್ಬದ ಕೊನೆಯ ಶತಮಾನದವಾಗಿದ್ದಿರಬೇಕೆಂದು ಭಾವಿಸಲಾಗಿದೆ. ಸಿಂಧೂ ನದೀ ಕಣಿವೆಯಲ್ಲಿನ ಚನ್ನು-ದಾರೋ ಎಂಬಲ್ಲಿ ದೊರೆತಿರುವ ಗಾಡಿಗಳ ಮಾದರಿಗಳು ಆಕಾರದಲ್ಲಿ ಚಿಕ್ಕವಾಗಿದ್ದುವು; ನೊಗಕ್ಕೆ ಎರಡು ಎತ್ತುಗಳನ್ನು ಕಟ್ಟಲಾಗುತ್ತಿತ್ತು. ಹೊರವಲಲಕ್ಕೆ ಉಬ್ಬಿಕೊಂಡಿರುತ್ತಿದ್ದ ಈ ರೂಪದಲ್ಲಿರುತ್ತಿದ್ದ ಎರಡು ತೊಲೆಗಳಿದ್ದು ಅಡ್ಡವಾಗಿ ಮೂರು ಕಿರು ತೊಲೆಗಳನ್ನು ಜೋಡಿಸಿ ಇವನ್ನು ಬಂಧಿಸಲಾಗುತ್ತಿತ್ತು. ಉದ್ದ ತೊಲೆಗಳಲ್ಲಿ ರಂಧ್ರಗಳನ್ನು ಕೊರೆದು ಗೂಟಗಳನ್ನು ಹೊಡೆದಿರುತ್ತಿದ್ದರು. ಚಕ್ರಗಳು ಉಂಡೆಯಾಗಿರುತ್ತಿದ್ದುವು. ಮೂರು ವೃತ್ತ ಖಂಡಗಳ ರೂಪದಲ್ಲಿ ಕತ್ತರಿಸಲಾದ ಮರದ ಭಾಗಗಳನ್ನು ಜೋಡಿಸಿ ಉಂಡಚಕ್ರವನ್ನು ರೂಪಿಸುವ ವಾಡಿಕೆ ಇದ್ದಂತೆ ತೋರುತ್ತದೆ. ಮಧ್ಯೆ ಅಚ್ಚಿನ ಭಾಗವೂ ಸೇರ್ಪಡೆಗೊಂಡಿರುತ್ತಿತ್ತು. ಗಾಡಿಯ ದೂರಿ ಮತ್ತು ಚಕ್ರಗಳನ್ನು ಒಂದಿಗೇ ಹಿಡಿದಿಡಲು ಕಡಾಣಿಯನ್ನು ಬಳಸಲಾಗುತ್ತಿತ್ತು. ಚಕ್ರಗಳನ್ನೊಳಗೊಂಡ ಅಚ್ಚಿನ ಮರದ ಚೌಕಟ್ಟಿನಲ್ಲಿ ಇಟ್ಟಿಗೆಯನ್ನು ಶೆಟ್ಟಿ, ಸಾಮಾನುಗಳನ್ನು ಇಡಲು ಅಥವಾ ಜನರಿಗೆ ಕೂಡಲು ಅನುಕೂಲ ಮಾಡಿಕೊಡಲಾಗುತ್ತಿತ್ತು. ಇತಿಹಾಸಪೂರ್ವಕಾಲದ ಈ ಗಾಡಿಗಳ ಸ್ವರೂಪ ಇಂದೂ ಸಿಂಗ್‌ನಲ್ಲಿ ಬಳಕೆಯಲ್ಲಿರುವ ರೈತರ ಗಾಡಿಗಳಿಗಿಂತ ಬಹುವಾಗಿ ಭಿನ್ನವಾಗಿಲ್ಲ. ಕರ್ನಾಟಕ ರಾಜ್ಯದ ಕೆಲವೆಡೆಗಳಲ್ಲಿ ಕಾಣಬರುವ ವಡ್ಡರ ಬಂಡಿಗಳು ಬಹುಮಟ್ಟಿಗೆ ಇದೇ ಮಾದರಿಯವು. ಏಷ್ಯದ ಸ್ಟೆಪ್ ಹುಲ್ಲುಗಾವಲಿನ ವಲಸೆಗಾರರು ಕಮಾನುಯುಕ್ತವಾದ ಗಾಡಿಗಳನ್ನೂ ಬಳಸುತ್ತಿದ್ದರು. ಬಹುಮಟ್ಟಿಗೆ ಕುಟುಂಬದ ಸದಸ್ಯರ ಪ್ರಯಾಣಕ್ಕಾಗಿ ಬಳಸಲಾಗುತ್ತಿದ್ದ ಈ ಗಾಡಿಗಳ ಮಾದರಿಗಳು ಪ್ರಶ.ಪೂ. ಮೂರನೆಯ ಸಹಸ್ರಾಬ್ಬದ ಹೊತ್ತಿಗೆ ಸಿರಿಯ ಮತ್ತು ಅಸ್ಪೀರಿಯಗಳಲ್ಲಿ<noinclude></noinclude> lyneot1vrsjg5gbxoayv4pl8uyg5s11 ಪುಟ:Mysore-University-Encyclopaedia-Vol-6-Part-4.pdf/೩ 104 118288 313740 2026-04-30T15:09:36Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಾಂಡೀವ 19ನೆಯ ಶತಮಾನದ ಕೊನೆಯ ಚರಣದಿಂದ ಈ ಪ್ರಾಂತ್ಯದ ಮೇಲೆ ಬ್ರಿಟಿಷರ ಪ್ರಭಾವ ಬೀಳತೊಡಗಿತು. ತನ್ನ ಪ್ರಾಂತ್ಯದ ಜನರಿಗೆ ಶಿಕ್ಷಣ ಕೊಡುವುದಕ್ಕಾಗಿ ಧರ್ಮ ಪ್ರಚಾರಕರನ್ನು ಕಳುಹಿಸಿಕೊಡಬೇಕೆಂದು ಕಬಕ ಮುತೇಸ ಸ್ವಾಪ್... 313740 proofread-page text/x-wiki <noinclude><pagequality level="1" user="Shreelatha.Halemane" /></noinclude>ಗಾಂಡೀವ 19ನೆಯ ಶತಮಾನದ ಕೊನೆಯ ಚರಣದಿಂದ ಈ ಪ್ರಾಂತ್ಯದ ಮೇಲೆ ಬ್ರಿಟಿಷರ ಪ್ರಭಾವ ಬೀಳತೊಡಗಿತು. ತನ್ನ ಪ್ರಾಂತ್ಯದ ಜನರಿಗೆ ಶಿಕ್ಷಣ ಕೊಡುವುದಕ್ಕಾಗಿ ಧರ್ಮ ಪ್ರಚಾರಕರನ್ನು ಕಳುಹಿಸಿಕೊಡಬೇಕೆಂದು ಕಬಕ ಮುತೇಸ ಸ್ವಾಪ್ತಿಯನ್ನು ಕೇಳಿಕೊಂಡಿದ್ದ ನೆಂದು ತಿಳಿದುಬಂದಿದೆ. 1884 ಮತ್ತು 1900ರಲ್ಲಿ ಸಹಿ ಹಾಕಲಾದ ಒಪ್ಪಂದಗಳ ಮೇರೆಗೆ ಇದು ಬ್ರಿಟಿಷ್ ಆರಕ್ಷಿತ ಪ್ರದೇಶವಾಯಿತು. ಈ ಒಪ್ಪಂದ ಕಬಕ ಮತ್ತು ಲುಕಿಕೋಗಳ ಕರ್ತವ್ಯಾಧಿಕಾರಗಳನ್ನೂ ಬ್ರಿಟಿಷರೊಂದಿಗಿನ ಸಂಬಂಧ ಗಳನ್ನೂ ನಿಯಂತ್ರಣ ಕ್ಕೊಳಪಡಿಸಿತು. 1953ರಲ್ಲಿ 2ನೆಯ ಕಬಕ ಮುತೇಸ ಬ್ರಿಟಿಷ್ ಸರ್ಕಾರದೊಂದಿಗೆ ಸಹಕರಿಸಲಿಲ್ಲವೆಂಬ ಆರೋಪದ ಮೇಲೆ ಆತನನ್ನು ಗಡೀಪಾರು ಮಾಡಲಾಗಿತ್ತು. ಮೊದಲಿಗೆ ಎಂದರೆ 1954ರಲ್ಲಿ, ಲುಕಿಕೋನಲ್ಲಿ ಒಟ್ಟು 89 ಮಂದಿ ಪ್ರತಿನಿಧಿಗಳಿದ್ದರು. ಅವರಲ್ಲಿ 31 ಮಂದಿ ಮಾತ್ರ ಚುನಾಯಿತ ಪ್ರತಿನಿಧಿಗಳು. 1953ರ ಹೊತ್ತಿಗೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆಯನ್ನು 60ಕ್ಕೂ ಮಂತ್ರಿಗಳ ಸಂಖ್ಯೆಯನ್ನು 6ಕ್ಕೂ ಏರಿಸಲಾಯಿತು. 1953ರ ಅನಂತರದ ರಾಜಕೀಯ ಬೆಳವಣಿಗೆಗಳ ಫಲವಾಗಿ 1962ರಲ್ಲಿ ಈ ಪ್ರಾಂತ್ಯ ಸ್ವತಂತ್ರವಾಯಿತು. ಗಾಂಡ ಜನ ಬುದ್ಧಿವಂತರು, ಸಾಹಸಿಗಳು, ಅವರು ಅಡಕವಾದ ಗ್ರಾಮಗಳಲ್ಲಿ ವಾಸಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ಕುಟುಂಬವೂ ಬಾಳೆಯ ತೋಟದಲ್ಲಿಯೇ ವಾಸಿಸುತ್ತದೆ. ಬಾಳೆಯ ಹಣ್ಣು ಇವರ ಮುಖ್ಯ ಆಹಾರ. ಅದನ್ನು ಆವಿಯಲ್ಲಿ ಬೇಯಿಸಿ ತಿನ್ನುತ್ತಾರೆ. ಹತ್ತಿ ಮತ್ತು ಕಾಫಿಯಂಥ ವಾಣಿಜ್ಯ ಬೆಳೆಗಳನ್ನು ಪ್ರಾರಂಭಿಸಿದ ಮೇಲೆ ಇಲ್ಲಿಯ ರೈತರ ಜೀವನಮಟ್ಟ ಬಹಳಮಟ್ಟಿಗೆ ಸುಧಾರಿಸಿದೆ. ಇವರು ಕುರಿ, ಮೇಕೆ, ಕೋಳಿ ಮತ್ತು ದನಗಳನ್ನು ಸಾಕುವುದೂ ಉಂಟು. ದೆಬ್ಬೆ ಹುಲ್ಲುಗಳಿಂದ ಮನೆಗಳನ್ನು ಕಟ್ಟಪುರ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸುವುದೂ ಸಂಪ್ರದಾಯ ಉದ್ಯೋಗಗಳು. ಈಚೆಗೆ ಇತರ ಉದ್ಯೋಗಗಳೂ ಬೆಳೆದಿವೆ. ಮರದ ತೊಗಟೆಯಿಂದ ಬಟ್ಟೆಗಳ ತಯಾರಿಕೆ, ಬುಟ್ಟಿ ಹೆಣೆಯುವುದು, ಕುಂಬಾರಿಕೆ, ಮೀನುಗಾರಿಕೆ ಮೊದಲಾದ ಉದ್ಯೋಗಗಳು ಉಂಟು (ಪಿ.ಜಿ.ಡಿ.) ಗಾಂಡೀವ : ಒಂದು ದಿವ್ಯ ಧನುಸ್ಸು, ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ ಇಂದ್ರನಿಂದ ವರುಣನಿಗೂ ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ, ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ಅವನು ಗಾಂಡೀವಿ ಎನಿಸಿದ. ಇದರ ಮಹಿಮೆಯಿಂದ ಅರ್ಜುನ ಎಲ್ಲ ದಿಕ್ಕುಗಳನ್ನು ಗೆದ್ದು, ಇಂದ್ರನನ್ನು ಸೋಲಿಸಿದುದಲ್ಲದೆ ಇದರ ತುದಿಯಿಂದ ಶಿವನ ನೆತ್ತಿ ಮೇಲೆ ಹೊಡೆದು ಗಾಯ ಮಾಡಿದ. ಮಹಾಪ್ರಸ್ಥಾನ ಸಮಯದಲ್ಲಿ ಅರ್ಜುನ ಇದನ್ನು ಸಮುದ್ರದಲ್ಲಿ ಬಿಸಾಡಿದನೆಂದು ಹೇಳಲಾಗಿದೆ. ಗಾಂಡೈಟ್ : ಆರ್ಕೇಯನ್ ಮತ್ತು ಧಾರವಾಡ ಯುಗಕ್ಕೆ ಸೇರಿದ ಶಿಲಾ ಶ್ರೇಣಿಗಳಲ್ಲಿ ಹೆಚ್ಚಿನ ರೂಪಾಂತರಕ್ಕೊಳಗಾಗಿ ಮಾರ್ಪಟ್ಟ ಕೆಲವು ಶಿಲಾಸಮುದಾಯಗಳ ಹೆಸರು. ಇದನ್ನು ಮೊತ್ತ ಮೊದಲಿಗೆ ಸರ್ ಲೂಯಿ ಫರ್ಮರ್ ಮಧ್ಯ ಪ್ರದೇಶದಲ್ಲಿ ಗುರುತಿಸಿ ಅಲ್ಲಿನ ಮೂಲನಿವಾಸಿಗಳೆನಿಸಿದ ಗೋಂಡ್ ಪಂಗಡದ ಗಿರಿಜನರ ಹೆಸರನ್ನೇ ಈ ರೂಪಾಂತರಿತ ಶಿಲೆಗಳಿಗೆ ಇಟ್ಟ, ಧಾರವಾಡ ಯುಗದ ಮ್ಯಾಂಗನೀಸ್ ಅಂಶ ಇರುವ ಜೇಡು ಮತ್ತು ಮರಳು ಶಿಲೆಗಳು ತೀವ್ರವಾದ ಒತ್ತಡಕ್ಕೆ ಒಳಗಾದಾಗ ಈ ಶಿಲೆ ಉಂಟಾಯಿತೆಂದು ಅಭಿಪ್ರಾಯಪಡಲಾಗಿದೆ. ಇದರಲ್ಲಿ ಮುಖ್ಯವಾಗಿ ಕ್ವಾರ್ಟ್ಸ್, ಮ್ಯಾಂಗನೀಸ್, ಗಾರ್ನೆಟ್, ಮತ್ತು ಝಡೊನೈಟ್ ಎಂಬ ಖನಿಜಗಳನ್ನು ಕಾಣಬಹುದು. ಶಿಲೆ ಸಮಕಣವಿನ್ಯಾಸವನ್ನು ತೋರಿಸುತ್ತದೆ. ಗಾಂಡೈಟ್ ಶಿಲಾಸಮುದಾಯ ಮುಖ್ಯವಾಗಿ ಮಧ್ಯ ಪ್ರದೇಶದ ಜಬುವಾ, ಶಿವರಾಜಪುರ, ಚಿಂದ್ವಾರ, ಭಂಡಾರ, ಗಂಗಪುರ್, ಮತ್ತು ಮಹಾರಾಷ್ಟ್ರದ ನಾಗಪುರ ಈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಅದರಲ್ಲೂ ಸಾಸರ್ ಶ್ರೇಣಿಯ ಮ್ಯಾಂಗನೀಸ್ ಜಾಡಿನಲ್ಲಿ ಇವನ್ನು ಸಾಮಾನ್ಯವಾಗಿ ಕಾಣಬಹುದು. ಇವಲ್ಲದೆ ಮೇಲೆ ಹೇಳಿರುವ ಖನಿಜಗಳಲ್ಲದೆ ಬ್ರಾನೈಟ್, ಸೈಲಾಮ್‌ಲೀನ್, ಪೈರೋಲ್ಯೂಸೈಟ್, ಸಿತಾಪರೈಟ್, ವೃಡನ್‌ಬರ್ಗೈಟ್, ಜಾಕಬ್‌ಸೈಟ್, ಹಾಸನೈಟ್ ಮೊದಲಾದ ಮ್ಯಾಂಗನೀಸ್ ಖನಿಜಗಳೂ ಇವೆ. ಇವೇ ಮುಖ್ಯವಾದ ಮ್ಯಾಂಗನೀಸ್ ಅದಿರುಗಳು, ತಮ್ಮ ರಚನೆಯಲ್ಲಿ ಇವು ಪ್ರೀಕೇಂಬ್ರಿಯನ್ ಯುಗದ ಕಬ್ಬಿಣದ ಅದಿರಿನ ನಿಕ್ಷೇಪಗಳಾದ ಹಿಮಟೈಟ್- ಕ್ವಾರ್ಟ್ಸ್ಟ್ ಸ್ತರಗಳನ್ನು ಹೋಲುತ್ತವೆ. ಅದಿರಿನ ಪ್ರಸ್ತರಗಳು ಸಾಮಾನ್ಯವಾಗಿ 1 1/ 2-2ಮೀ ಮಂದವಾಗಿರುತ್ತವೆ. ಹಲವು ಬಾರಿ 12-15 ಮೀಗಳಷ್ಟು ಮಂದವಾಗಿರುವುದೂ ಉಂಟು. ಇದೇ ಅಲ್ಲದೆ ಲೋಹಪ್ರಮಾಣದಲ್ಲಿ ಸಹ ಈ ಅದಿರುಗಳಲ್ಲಿ ವಿವಿಧ ದರ್ಜೆಗಳನ್ನು ಗುರುತಿಸಲಾಗಿದೆ. ಒಟ್ಟಿನಲ್ಲಿ ಇವು ಭಾರತದ ಮ್ಯಾಂಗನೀಸ್ ನಿಕ್ಷೇಪಗಳಿಗೆ ಮುಖ್ಯ ತವರು. ಮಧ್ಯ ಪ್ರದೇಶ ಒಂದರಲ್ಲೇ ಸುಮಾರು 80-100 ದಶಲಕ್ಷ ಟನ್‌ಗಳಷ್ಟು ಅದಿರು ಸಿಗಬಹುದೆಂದು ಅಂದಾಜು ಮಾಡಲಾಗಿದೆ. (ಬಿ.ಎ.ಜಿ.) ಗಾಂಧಾರ ೧೬೧ ಗಾಂದಿನಿ : ಕಾಶೀರಾಜನ ಮಗಳು. ಈಕೆ ಹನ್ನೆರಡು ವರ್ಷಗಳವರೆಗೆ ತಾಯಿಯ ಗರ್ಭದಲ್ಲೇ ಇದ್ದಳೆನ್ನಲಾಗಿದೆ. ಸಕಾಲ ಪ್ರಸವವಾಗದುದನ್ನು ಕಂಡು ಕಳವಳಗೊಂಡ ರಾಜ ತನ್ನ ಪುರೋಹಿತನ ಸಲಹೆಯಂತೆ ಯದುವಂಶದ ಶ್ವಫಲ್ಕನನ್ನು ಬರಮಾಡಿ ಕೊಂಡು ಈ ವಿಷಯವನ್ನು ತಿಳಿಸಿದ. ಶ್ವಫಲ್ಕ ಗರ್ಭದಲ್ಲಿರುವುದು ಹೆಣ್ಣು ಮಗುವೆಂದು ತಿಳಿದನಲ್ಲದೆ ತನ್ನ ತಾಯಿಗೆ ಈ ರೀತಿ ಹಿಂಸೆ ಕೊಡಲು ಕಾರಣವೇನೆಂದು ಆ ಶಿಶುವನ್ನು ಪ್ರಶ್ನಿಸಿದ. ತಾನು ಹುಟ್ಟಿದ ಮೊದಲ್ಗೊಂಡು ಪ್ರತಿ ದಿನವೂ ಒಂದೊಂದು ಗೋವನ್ನು ದಾನ ಮಾಡುವುದಾದರೆ ತಾನು ಅವತರಿಸಲು ಸಿದ್ಧವೆಂದು ಆ ಶಿಶು ನುಡಿಯಿತು. ರಾಜ ದಂಪತಿಗಳು ಸಂತೋಷದಿಂದ ಒಪ್ಪಿದರು. ಕೂಡಲೇ ಸುಖಪ್ರಸವವಾಯಿತು. ಹನ್ನೆರಡು ವರ್ಷಗಳಿಂದ ಮಳೆ ಬೀಳದಿದ್ದ ಆ ಪ್ರದೇಶದಲ್ಲಿ ಈ ಮಗು ಹುಟ್ಟಿದ ಕೂಡಲೇ ಸುವೃಷ್ಟಿಯಾಯಿತು. ಕಾಲಕ್ರಮದಲ್ಲಿ ಈಕೆಯನ್ನು ಶ್ವಫಲ್ಕನಿಗೇ ಕೊಟ್ಟು ಮದುವೆ ಮಾಡಲಾಯಿತು. ಇವರ ಮಗನೇ ಅಕ್ರೂರ (ನೋಡಿ). ಈ ವೃತ್ತಾಂತ ಭಾಗವತದ ಹತ್ತನೆಯ ಸ್ಕಂಧದಲ್ಲಿ ಬಂದಿದೆ. ಗಾಂಧರ್ವ ವಿವಾಹ : ಆಧುನಿಕ ಪ್ರೇಮವಿವಾಹವನ್ನು ಹೋಲುವ ಈ ಪದ್ಧತಿ ಸಾಕಷ್ಟು ಪ್ರಾಚೀನವಾದುದು. ಋಗೈದದಲ್ಲಿ ಇದು ಸೂಚಿತವಾಗಿದೆ. ಮಾತಾಪಿತೃಗಳು ಪ್ರೇಮಪ್ರಸಂಗಗಳಲ್ಲಿ ಕನೈಯರನ್ನು ಪ್ರೋತ್ಸಾಹಿಸುತ್ತಿದ್ದರೆಂದೂ ಪ್ರೇಮಯಾಚನೆಗಾಗಿ ವಶೀಕರಣ ಮಂತ್ರಗಳಿವೆಯೆಂದೂ ಅಥರ್ವವೇದ ತಿಳಿಸುತ್ತದೆ. ಮುಂದೆ ಗೃಹ್ಯ ಮತ್ತು ಧರ್ಮಸೂತ್ರಗಳಲ್ಲೂ ಸ್ಮೃತಿಗಳಲ್ಲೂ ವಿವಾಹದ ಎಂಟು ರೂಪಗಳ ಪ್ರಸ್ತಾಪ ಬಂದಾಗಲೆಲ್ಲ ಗಾಂಧರ್ವ ವಿವಾಹಕ್ಕೂ ಸಾಕಷ್ಟು ಪ್ರಾಶಸ್ತ್ರ ಸಿಕ್ಕಿದೆ. ಅದು ಬ್ರಾಹ್ಮಣವರ್ಣಕ್ಕೆ ಉಚಿತವಾದ, ಪ್ರಶಸ್ತ ಅಥವಾ ಧರ್ಮಪದ್ಧತಿ ಅಲ್ಲದಿದ್ದರೂ ಬೇರೆ ಪ್ರಶಸ್ತ ರೂಪಗಳಿಗಿಂತ ಉತ್ತಮ ಎಂಬ ಭಾವನೆ ಇತ್ತು. ವಧೂವರರಲ್ಲಿ ಪರಸ್ಪರ ಅನುರಾಗ ಬೆಳೆದು ತಮ್ಮ ಇಚ್ಛೆಯಿಂದಲೇ ಆಲಿಂಗನಾದಿ ಶರೀರ ಸಂಬಂಧ ಉಂಟಾಗಿ ಅನಂತರ ನಡೆಯುವ ವಿವಾಹ ಗಾಂಧರ್ವ ರೀತಿಯದು ಎಂದು ಮನುಸ್ಮೃತಿಯಲ್ಲಿ ಹೇಳಿದೆ. ಗಂಧರ್ವರು ಸ್ತ್ರೀ ಕಾಮುಕರಾದುದರಿಂದ ಈ ಹೆಸರು ಬಂದಿದೆಯೆಂದು ತೈತ್ತಿರೀಯ ಸಂಹಿತೆ ಮತ್ತು ಐತರೇಯ ಬ್ರಾಹ್ಮಣಗಳಿಂದ ತಿಳಿಯುತ್ತದೆ. ಇಲ್ಲಿ ತಂದೆಯಿಂದ ಕನ್ಯಾದಾನವಿಲ್ಲ. ಹೀಗೆ ಅವನ ಅಧಿಕಾರ ಮೊಟಕಾಗುತ್ತದೆ. ವಧೂವರರ ಪರಸ್ಪರ ಪ್ರೇಮವೇ ಇಲ್ಲಿ ಮುಖ್ಯ ಧರ್ಮ ಮತ್ತು ಪ್ರಜಾಕಾರ್ಯಗಳಿಗಿಂತ ರತಿಗೆ ಹೆಚ್ಚು ಪ್ರಾಧಾನ್ಯ ಇರುವುದರಿಂದ ಹೆಚ್ಚಿನ ಧರ್ಮಶಾಸ್ತ್ರಕಾರರು ಇದನ್ನು ಅಪ್ರಶಸ್ತವೆಂದು ಪರಿಗಣಿಸಿದ್ದಾರೆ. ಆದರೂ ಅದು ಹೇಯವಲ್ಲವೆಂದೂ ಕ್ಷತ್ರಿಯರಿಗೆ ಉಚಿತವಾದುದೆಂದೂ ಕೆಲವೊಮ್ಮೆ ಎಲ್ಲ ವರ್ಣಗಳೂ ಒಪ್ಪಬಹುದಾದ ವಿವಾಹವೆಂದೂ ಅನೇಕರು ಅಭಿಪ್ರಾಯಪಟ್ಟಿದ್ದಾರೆ. ವಾತ್ಸಾಯನ ಕಾಮಸೂತ್ರದಲ್ಲಿ ಮೊದಲಿಗೆ ಬ್ರಾಹ್ಮಣವಿವಾಹವೇ ಶ್ರೇಷ್ಠವೆಂದು ತಿಳಿಸಿದರೂ ಮುಂದೆ ಗಾಂಧರ್ವವೇ ಶ್ರೇಷ್ಠವೆಂದು ಹೇಳಿದೆ. ಪರಸ್ಪರ ಅನುರಾಗದ ಮೇಲೆ ನಿಂತಿರುವುದ ರಿಂದಲೂ ಅನೇಕ ಕ್ಷೇಶಗಳಿಂದ ಮುಕ್ತವಿರುವುದರಿಂದಲೂ ಗಾಂಧರ್ವವಿವಾಹ ವಿವಾಹಗಳಲ್ಲೆಲ್ಲ ಪೂಜಿತವೆಂದು ವಾತ್ಸಾಯನ, ಬೌಧಾಯನ ಮತ್ತು ನಾರದರು ಹೊಗಳಿದ್ದಾರೆ. ಕ್ಷತ್ರಿಯರಲ್ಲಿ, ಅದರಲ್ಲೂ ರಾಜಮನೆತನಗಳಲ್ಲಿ, ಅದು ಧಾರಾಳವಾಗಿ ಪ್ರಚಾರದಲ್ಲಿದ್ದಂತೆ ಕಾಣುತ್ತದೆ. ಸ್ವಯಂವರ ಗಾಂಧರ್ವವಿವಾಹದ ಒಂದು ವಿಧವೆಂದು ಯಾಜ್ಞವಲ್ಕ ಸ್ಮೃತಿಯ ಭಾಷ್ಯವಾದ ವೀರಮಿತ್ರೋದಯದಲ್ಲಿ ಹೇಳಿದೆ. ಅದರ ಒಂದು ಸರಳ ಪ್ರಕಾರವೆಂದರೆ ಋತುಮತಿಯಾದ ಕನ್ಯ ಮೂರು ವರ್ಷ ಕಾದ ಅನಂತರ ತನ್ನ ವರನನ್ನು ತಾನೇ ಆರಿಸಿಕೊಳ್ಳುವುದು. ಹಾಗೆಯೇ, ವಿವಾಹ ಮಾಡಿಸುವ ತಂದೆ ತಾಯಿಯರೂ ಪಾಲಕರೂ ಇಲ್ಲದಿರುವಾಗಲೂ ಕನ್ಯ ಸ್ವತಂತ್ರಳು. ಇದು ಎಲ್ಲ ಜಾತಿಗಳಿಗೂ ಅನ್ವಯಿಸುತ್ತದೆ. ಸಾವಿತ್ರಿ ಸತ್ಯವಾನನನ್ನು ಆರಿಸಿದ್ದು ಹೀಗೆಯೇ. ದಮಯಂತಿ, ಇಂದುಮತಿ ಶಕುಂತಲೆ ಮೊದಲಾದವರು ಪ್ರಸಿದ್ಧ ಉದಾಹರಣೆಗಳಾಗಿದ್ದಾರೆ. ( ಎಚ್.ವಿ.ಎನ್.) ಗಾಂಧಾರ : ಪ್ರಾಚೀನ ಭಾರತದ ವಾಯವ್ಯ ಭಾಗದಲ್ಲಿ ಹಬ್ಬಿದ್ದ ಪ್ರದೇಶ. ಈ ಪ್ರದೇಶದ ಜನರನ್ನೂ ಗಾಂಧಾರರೆಂದು ಕರೆಯುತ್ತಿದ್ದದ್ದುಂಟು. ಇದರ ಮೇರೆಗಳು ಅಸ್ಪಷ್ಟವಾಗಿದ್ದುವಲ್ಲದೆ ಇದರ ವಿಸ್ತಾರ ಕಾಲಕಾಲಕ್ಕೆ ಬದಲಾಯಿಸುತ್ತಿತ್ತೆಂದು ತೋರುತ್ತದೆ. ಗಾಂಧಾರದ ಉಲ್ಲೇಖ ಮೊದಲು ಋಗ್ವದದಲ್ಲಿ ದೊರಕುತ್ತದೆ. ಅನಂತರದ ಬ್ರಾಹ್ಮಣಗಳು, ಪುರಾಣಗಳು ಮತ್ತು ಬೌದ್ಧ ಗ್ರಂಥಗಳಲ್ಲೂ ಇದರ ಪ್ರಸ್ತಾಪವಿದೆ. ನಿಶ್ಚಿತ ಚಾರಿತ್ರಿಕ ದಾಖಲೆಗಳಲ್ಲಿ ಗಾಂಧಾರದ ಹೆಸರು ಮೊದಲು ಕಾಣಸಿಗುವುದು ಪರ್ಷಿಯದ ದೊರೆ 1ನೆಯ ಡೇರಿಯಸನ (ಪ್ರ.ಶ.ಪೂ. 522-486) ಬೇಹಿಸ್ತಾನ್ ಶಾಸನದಲ್ಲಿ, ಹಿಂದೂಕುಷ್ ಪರ್ವತಶ್ರೇಣಿಯ ದಕ್ಷಿಣಕ್ಕಿದ್ದ ಪ್ರದೇಶಕ್ಕೆ ಗಾಂಧಾರವೆಂಬ ಹೆಸರಿತ್ತೆಂದು ಆ ಕಾಲದ ಇತರ ಆಧಾರಗಳಿಂದ ಸ್ಕೂಲವಾಗಿ ತಿಳಿಯುತ್ತದೆ. ಯುವಾನ್<noinclude></noinclude> tbs1mk8edmin6xew59kxuwrpws4byif ಪುಟ:ಸಂಕೀರ್ಣ ವಚನಸಂಪುಟ ೩.pdf/೧೦ 104 118289 313741 2026-04-30T15:10:28Z Pragathi. BH 7585 /* Without text */ 313741 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಂಕೀರ್ಣ ವಚನಸಂಪುಟ ೩.pdf/೧೧ 104 118290 313742 2026-04-30T15:10:35Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮುನ್ನುಡಿ ಎಸ್. ಎಂ . ಕೃಷ್ಣ ಮುಖ್ಯಮಂತ್ರಿಗಳು ಕನ್ನಡನಾಡಿನ ಪ್ರಥಮ ಪರಂಪರೆಯ ಪ್ರಜಾಸಾಹಿತ್ಯವಾಗಿರುವ ವಚನವಾಣ್ಮಯ ನಮ್ಮ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು ಅನೇಕ ಸಂಸ್ಥೆಗಳು ಈ ಸಾ... 313742 proofread-page text/x-wiki <noinclude><pagequality level="1" user="Pragathi. BH" /></noinclude>ಮುನ್ನುಡಿ ಎಸ್. ಎಂ . ಕೃಷ್ಣ ಮುಖ್ಯಮಂತ್ರಿಗಳು ಕನ್ನಡನಾಡಿನ ಪ್ರಥಮ ಪರಂಪರೆಯ ಪ್ರಜಾಸಾಹಿತ್ಯವಾಗಿರುವ ವಚನವಾಣ್ಮಯ ನಮ್ಮ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ . ಹೀಗೆ ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ವಚನ ಪರಿಭಾಷಾಕೋಶವೂ ಕರ್ನಾಟಕ ಸರ್ಕಾರ ಒಳಗೊಂಡಂತೆ ೧೫ ಸಾಹಿತ್ಯದ ದ್ವಿತೀಯ ಆವೃತ್ತಿಯನ ಸಂಪುಟಗಳ ಮೂಲಕ ಹೊರತರುತ್ತಿರುವುದು , ನಮ್ಮ ಸಾಹಿತ್ಯ ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜೆಗಳಿಗೆ ಮುಟ್ಟಿಸುವುದು ಪ್ರಜಾಸರ್ಕಾರ ಈ ಕೆಲಸವನ್ನು ವಚನಸಾಹಿತ್ಯಕ್ಕೆ ನಮ್ಮ ಇತಿಹಾಸವಿದೆ. ಈವರೆಗೆ ತನ್ನ ಕರ್ತವ್ಯವೆಂದು ಪ್ರಕಟಣೆಯ ಪ್ರಜಾಸಾಹಿತ್ಯವನ ಭಾವಿಸಿ, ಕರ್ನಾಟಕ ಪೂರೈಸಿದೆ. ನಾಡಿನಲ್ಲಿ ಸುಮಾರು ಬಸವಯುಗದ ೮೦೦ ವರ್ಷಗಳ ಬರವಣಿಗೆಯನ್ನು ಹೊರತರಲು ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗ ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ ಈ ಯೋಜನೆಗೆ ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ ” ಎಂಬ ಕೀರ್ತಿ ಸಲ್ಲುತ್ತದೆ . ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ ಸಾಹಿತ್ಯವಿದು. ರಾಜಸತ್ತೆ , ಪುರೋಹಿತಸತ್ತೆ , ಪುರುಷಸತ್ತೆಗಳೆಂಬ ಪ್ರತಿಗಾಮಿ ಸತ್ತೆಗಳ ವಿರುದ್ದ , ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ . ಪ್ರಾಚೀನ ಕರ್ನಾಟಕದ ಬೌದ್ದಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿ ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವ ಈ ಸಾಹಿತ್ಯಕ್ಕೆ ಮೊರೆಹೊಗಬೇಕು. “ ವಿಪ್ರ ಮೊದಲು ಸ್ತ್ರೀ - ಪುರುಷರ ಅಂತ್ಯಜ ಕಡೆಯಾಗಿ ” ಸಮಾಜದ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಎಲ್ಲ ವರ್ಗದ ಕಲಾತ್ಮಕವಾಗಿ<noinclude></noinclude> saoing40vpwnkzvile8uekyxj3qre0j ಪುಟ:ಸಂಕೀರ್ಣ ವಚನಸಂಪುಟ ೩.pdf/೧೨ 104 118291 313743 2026-04-30T15:10:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 313743 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 313744 313743 2026-04-30T15:10:49Z Pragathi. BH 7585 313744 proofread-page text/x-wiki <noinclude><pagequality level="1" user="Pragathi. BH" /></noinclude>vili ಎರಕಗೊಂಡಿವೆ. ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ ಸರ್ಕಾರ, ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ. ಈ ಯೋಜನೆಯ ನೇತೃತ್ವ ವಹಿಸಿ ದುಡಿದ ಡಾ. ಎಂ. ಎಂ. ಕಲಬುರ್ಗಿ ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು, ಸಂಪಾದಕರ ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕೃತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> e0mztw9hei5mznbc6r12wp9l6nd0iqr ಪುಟ:ಸಂಕೀರ್ಣ ವಚನಸಂಪುಟ ೩.pdf/೧೩ 104 118292 313745 2026-04-30T15:10:56Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬಿನ್ನಹ ರಾಣಿ ಸತೀಶ್ ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಾಹಿತ್ಯಕ್ಕೆ ಪರಂಪರೆಯ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಣ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ ಮಾರ್ಗಸಾ... 313745 proofread-page text/x-wiki <noinclude><pagequality level="1" user="Pragathi. BH" /></noinclude>ಬಿನ್ನಹ ರಾಣಿ ಸತೀಶ್ ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಾಹಿತ್ಯಕ್ಕೆ ಪರಂಪರೆಯ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಣ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ ಮಾರ್ಗಸಾಹಿತ್ಯಕ್ಕೆ ಪ್ರತಿಯಾಗಿ ಸಾಮಾನ್ಯರ ಈ ೧೨ನೆಯ ಶತಮಾನದಲ್ಲಿ ; ಕಲಚುರಿಗಳ ದೇಶೀಸಾಹಿತ್ಯ ಹೊರಹೊಮ್ಮಿದ್ ರಾಜಧಾನಿಯಾಗಿದ್ದ ಕಲ್ಯಾಣದಲ್ಲಿ ಬಸವಾದಿ ಶರಣರ ಚಳುವಳಿಯಲ್ಲಿ. ಮೂಲತಃ ಭಾರತೀಯರದು ಆತ್ಮ ಪರಮಾತ್ಮನಾಗಬೇಕೆಂಬ ವ್ಯಕ್ತಿಕೇಂದ್ರಿತ ಸಿದ್ದಾಂತ, ಶರಣರು ಇದನ್ನು ಸಮಾಜಕೇಂದ್ರಿತ ಸಿದ್ದಾಂತಕ್ಕೆ ವಿಸ್ತರಿಸಿದರು . ಹ ವ್ಯಕ್ತಿ ಕಲ್ಯಾಣದ ಜೊತೆ ಸಮಾಜಕಲ್ಯಾಣವೂ ಈ ಚಳುವಳಿಯ ಮುಖ್ಯ ಲಕ್ಷಣವೆನಿಸಿತು. ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ, ವ್ಯಕ್ತಿ ಪರಿವರ್ತನೆಗಾಗಿ , ಸಮಾಜ ಪರಿವರ್ತನೆಗಾಗಿಯೆಂಬ ಸಿದ್ದಾಂತ ಇಲ್ಲಿ ಅರ್ಥ ಪಡೆಯಿತು. ೧೨ನೆಯ ಸಿದ್ದಾಂತ ಶತಮಾನದ ಹೊತ್ತಿಗೆ, ಶೂದ್ರಜೀವ ದೇವನಾಗಲಾರನೆಂಬ ಸ್ಥಾಪಿತವಾಗಿದ್ದಿತು. ಸಮಾಜದಲ್ಲಿ ಬ್ರಾಹ್ಮಣ- ಶೂದ್ರರಲ್ಲಿ ಸಮಾನತೆ ಪುರುಷ- ಸ್ತ್ರೀ , ಸಾಧ್ಯವಿಲ್ಲವೆಂಬ ಪ್ರಭು- ಪ್ರಜೆ , ಭೇದಸಂಸ್ಕೃತಿಯೂ ನಿರ್ಮಾಣವಾಗಿದ್ದಿತು. ಈಗ, ಶೂದ್ರನಿಗೂ ದೇವರಾಗುವ ಅರ್ಹತೆಯಿದೆ;ಸ್ತ್ರೀಗೆ ಪುರುಷನಷ್ಟು - ಪ್ರಜೆಗೆ ಪ್ರಭುವಿನಷ್ಟು - ಶೂದ್ರನಿಗೆ ಬ್ರಾಹ್ಮಣನಷ ಅಧಿಕಾರವಿದೆಯೆಂದು ಶರಣರು ವಾದಿಸಿದರು. ಇದರ ಫಲವಾಗಿ , ಸಮಾಜವೊಂದು ಸೃಷ್ಟಿಯಾಯಿತು. ಇದರಿಂದಾಗಿ ಎಲ್ಲರೂ ಸಮಾನರು , ಎಲ್ಲರೂ ಸಹೋದರರೆಂಬ ಮುಂದುವರಿಕೆಯೆಂಬಂತೆ ಎಲ್ಲರೂ ಸ್ವತಂತ್ರರು, ಎಲ್ಲರೂ ಬಂದಿತು. ಇದರ ದುಡಿಯಬೇಕು ಎಂಬ ಕಾಯಕತತ್ವ , ಎಲ್ಲರೂ ಹಂಚಿಕೊಂಡು ಉಣ್ಣಬೇಕು ಎಂಬ ಹೊಸ ಸಮಾಜದ ಈ ತತ್ವ ಅನುಷ್ಠಾನಕ್ಕೆ ಹೊಸ ದಾಸೋಹತತ್ವಗಳು ಆಕಾರ ಪಡೆದವು. ಎಲ್ಲ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ ಮಾತು ವಚನವೆಂಬ ಸಾಹಿತ್ಯಪ್ರಕಾರವಾಗಿ ಮೂಡಿತು. ವರ್ಗಭೇದ, ವರ್ಣಭೇದ, ಲಿಂಗಭೇದವೆನ್ನದೆ ಕಾಲದಲ್ಲಿ ಎಲ್ಲ ಜನವರ್ಗದವರ ಸಾವಿರ ಸೃಷ್ಟಿಯಾದವು. ಕ್ರಾಂತಿಯಿಂದಾಗಿ ಈ ಆದರೆ ಒಮ್ಮೆಲೇ ಸಾಹಿತ್ಯ ನಾಡಿನ ತುಂಬ ಹೀಗೆ ಹಂಚಿಹೋಗಿದ್ದ ಈ ಸಾವಿರ ವಚನಗಳು ತಲೆದೋರಿದ ಈ ಕಲ್ಯಾಣ ಹರಿದು ಹಂಚಿಹೋಯಿತು. ಸಾಹಿತ್ಯವನ್ನು ೧೫ - ೧೬ನೆಯ ಶತಮಾನಗಳಲ್ಲಿ<noinclude></noinclude> 3jr5rj43ijpuvtxs0hy1y5qr0jdi8lt ಪುಟ:ಸಂಕೀರ್ಣ ವಚನಸಂಪುಟ ೩.pdf/೧೪ 104 118293 313746 2026-04-30T15:11:02Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸ ದುರ್ದೈವದ ಸಂಗತಿಯೆಂದರೆ ಭಾಷೆಯಿಂದಾಗಿ ಕನ್ನಡ ಭಾಷೆಯ ಮಠಗಳಲ್ಲಿ ಈ... 313746 proofread-page text/x-wiki <noinclude><pagequality level="1" user="Pragathi. BH" /></noinclude>ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸ ದುರ್ದೈವದ ಸಂಗತಿಯೆಂದರೆ ಭಾಷೆಯಿಂದಾಗಿ ಕನ್ನಡ ಭಾಷೆಯ ಮಠಗಳಲ್ಲಿ ಈ ಪ್ರವೇಶ ಜನ ವಿದ್ವಾಂಸರ , ಹತ್ತಾರು ಪ್ರಕಟಣೆಗೊಳ್ಳುತ್ತ ಬಂದಿತು . ಈಗ ಪ್ರಕಟನೆಗೆ ಒತ್ತುಬಿದ್ದರೂ ಅದು ತರುವಾಯದ ಶರಣ ಸಾಹಿತ್ಯವಂತೂ ಸಂಸ ವಚನಗಳು ಅಲ್ಲಿ ಮೂಲೆ ಸೇರಿದವ - ಹೀಗೆ ಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಅನೇಕ ಪಡೆದ ಸಂಸ್ಥೆಗಳ ೧೨ನೆಯ ಶತಮಾನದಲ್ ಪ್ರಯತ್ನದ ಫಲವ ಶತಮಾನದ ಶರಣ ಬಿಡಿಬಿಡಿಯಾಗಿ ಪ್ರಕಟಣೆಗೊಂಡ ಉಪೇಕ್ಷೆಗೆ ಗುರಿಯಾಯಿತು. ಈ ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನ ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆಯನ್ನು ಕೈಗೆತ್ತಿಕೊಂಡಿತು. ಡಾ . ಎಂ . ಎಂ . ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ ಕಾರ್ಯ ನಡೆದು, ೨೦ ಸಾವಿರ ವಚನ , ೧೦ ೧೫ ಸಂಪುಟಗಳು ೧೯೯೩ರಲ್ಲಿ ಇದರ ೫ ಸಾವಿರ ಪುಟಗಳನ್ನೊಳಗೊಂಡ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ , ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕತ ದ್ವಿತ ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಸಚಿವೆ ಅರ್ಪಿಸುತ್ತೇನ<noinclude></noinclude> jycooe6lgjv6v0knyp71j8orv2m2e9i ಪುಟ:ಸಂಕೀರ್ಣ ವಚನಸಂಪುಟ ೩.pdf/೧೫ 104 118294 313747 2026-04-30T15:11:11Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಿರ್ದೆಶಕರ ಕೆ. ಮಾತು ಸಿ. ರಾಮಮೂರ್ತಿ ನಿರ್ದೆಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ವಚನಸಾಹಿತ್ಯ , ಕರ್ನಾಟಕದ ಬಹುದೊಡ್ಡಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ... 313747 proofread-page text/x-wiki <noinclude><pagequality level="1" user="Pragathi. BH" /></noinclude>ನಿರ್ದೆಶಕರ ಕೆ. ಮಾತು ಸಿ. ರಾಮಮೂರ್ತಿ ನಿರ್ದೆಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ ವಚನಸಾಹಿತ್ಯ , ಕರ್ನಾಟಕದ ಬಹುದೊಡ್ಡಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಮಾಡುವುದು ಜನತಂತ್ರ ಸರಕಾರದ ಮುಖ್ಯ ಪ್ರಕಟಿಸುವುದು , ಪ್ರಸಾರ ಕರ್ತವ್ಯವಾಗಿದೆ. ಭಾರತದಲ್ಲಿ ಆತ್ರೋದ್ದಾರದ ಬಗ್ಗೆ ಉದಾತ್ತ ತತ್ವಗಳನ್ನು ಬಂದಿದ್ದರೂ ಸಮಾಜೋದ್ದಾರದ ವರ್ಧಿಸುತ್ತ ಬಂದುದು ನಮ್ಮ ಪ್ರತಿಪಾದಿಸು ಬಗ್ಗೆ ಉಪೇಕ್ಷೆ ಬೆಳೆದು , ಅಲ್ಲಿ ಶೋಷಣೆ ಇತಿಹಾಸದ ಒಂದು ವಿಪತ್ಯಾಸವೇ ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಸರಿ . ೧೨ನೆಯ ಪರಿಸ್ಥಿತಿಯನ್ನು ನಾಶಗೊಳಿಸ ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು , ಕಲ್ಯಾಣದ ಶರಣರು . ಈ ಕಾರಕ್ಕಾಗಿ ಇತಿಹಾಸದಲ್ಲಿಯೇ - ಅವರು ಕೈಕೊಡ ಜನಪರ ಒಂದು ವಿಶಿಷ್ಟ ಆಂದೋಲನ ನಮ್ಮ ದೇಶದ ಘಟನೆಯಾಗಿದೆ . ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ, ಆದರೆ ಸಾಮಾಜ ನ್ಯಾಯದ ಸ್ಥಾಪನೆಗಾಗಿ ಈ ಸ್ತರಗಳ ಜನತೆ , ಅದರಲ್ಲಿಯೂ ನಡೆಸಿದ ಈ ರಾಜಸತ್ತೆ , ಮತಸತ್ತೆಗಳ ವಿರುದ್ದ ಸಮಾಜದ ವಿವಿಧ ದೀನರು- ದಲಿತರು - ಮಹಿಳೆಯರು ಬೀದಿಗಿಳಿದು ಆಂದೋಲನ , ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ ಸಂಗತಿಯಾಗಿದೆ. ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕಕ್ಷೇತ್ರದಲ್ಲಿ ಈ ಆಂದೋಲನ , ಸಾಮಾಜಿಕ ಕ್ಷೇತ್ರವನ್ನೂ 'ಸಮಾಜೋ ಧಾರ್ಮಿಕ ಸಮಾಜವೆನ್ನುವುದು ಮಗ್ಗಲುಗಳನ್ನೂ ಆವರಿಸಿದ ಕಾರಣ , ಇದನ್ನು ಆಂದೋಲನವೆಂದು ಸಂಕೀರ್ಣ ವ್ಯವಸ್ಥೆ , ಅದರ ಎಲ್ಲ ಗುರುತಿಸಲಾಗುತ್ತದೆ ಸ್ತರಗಳನ್ನೂ ಆಂದೋಲನದ ನೇರ ಧ್ವನಿ, ವಚನಸಾಹಿತ್ಯ . ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯ ಆತ್ಮವಿಮರ್ಶೆಯಷ್ಟೇ ಕಾಣಬಹುದಾಗಿದೆ. ಎಲ್ಲ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದು “ಸಮಗ್ರ ಆಂದೋಲನ' ವಾಗಿದೆ. ಈ ಹೀಗಾಗಿ ಇಲ್ಲಿ ಅಂಕುರಿಸಿದ ಅದರಲ್ಲಿಯೂ ದ ಫಲ, ಈ ಪಡೆದ ಸಾಹಿತ್ಯ , ವಿಪುಲವಾಗಿ ಸಮಾಜವಿಮರ್ಶೆಯ ವರ್ಣಭೇದ ನಿರಾಕರಣೆ, ವರ್ಗಭೇದ<noinclude></noinclude> bqm27bn4or94nj5lf1xezk2bjvw74co ಪುಟ:ಸಂಕೀರ್ಣ ವಚನಸಂಪುಟ ೩.pdf/೧೬ 104 118295 313748 2026-04-30T15:11:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಕುಲಜರಷ್ಟೇ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ , ಪ್ರಧಾನವಾಗಿ ಅಂತ್ಯಜರೂ , ಪ್ರಭುಗಳಷ್ಟೇ ಬಾಳಿದುದು, ಬ... 313748 proofread-page text/x-wiki <noinclude><pagequality level="1" user="Pragathi. BH" /></noinclude>ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಕುಲಜರಷ್ಟೇ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ , ಪ್ರಧಾನವಾಗಿ ಅಂತ್ಯಜರೂ , ಪ್ರಭುಗಳಷ್ಟೇ ಬಾಳಿದುದು, ಬರೆದುದು ಬಹುಶಃ ಜಗತ್ತಿನ ಪ್ರಧಾನವಾಗಿ ಇತಿಹಾಸದಲ್ಲಿಯೇ ಏಕೈಕ ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ - ಸಾಹಿತ್ಯಗಳ ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ ; ಇವರ ಸಾಹಿತ್ಯಸಂಪತ್ತನ್ನು ರಕ್ಷಿಸುವುದು , ಪ್ರಸಾರಮಾಡುವುದು ನಮ್ಮ ಕರ್ತವ್ಯ . ವಚನಸಾಹಿತ್ಯದ ಜನಪ್ರಿಯ ಪ್ರಕಟನ ಯೋಜನೆಯನ್ನು ಕರ್ನಾಟಕ ಆವೃತ್ತಿ ಈ ಕರ್ತವ್ಯದ ಭಾಗವಾಗಿ “ ಸಮ ಸರಕಾರ ಕೈಗೆತ್ತಿಕೊಂಡಿತು. ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು , ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನು ಕ್ರೋಢೀ ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ . ಪ್ರಧಾನ ಸಂಪಾದಕತ್ವದಲ್ಲಿ ಸದಸ್ಯರ ಸಂಯುಕ್ತ ಡಾ . ಎಂ . ಎಂ . ಕಲಬುರ್ಗಿಯವರ ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ ಮಂಡ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು ಸಂತೋಷದ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯದ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದು , ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹ ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸು ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಈ ಪರಿಷ್ಕೃತ ದ್ವಿತೀಯ ಅರ್ಪಿಸುತ್ತೇನೆ.<noinclude></noinclude> p7yo240aj8up2kvu6hhsz4305kiirfi ಪುಟ:ಸಂಕೀರ್ಣ ವಚನಸಂಪುಟ ೩.pdf/೧೭ 104 118296 313749 2026-04-30T15:11:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕಾಶಕರ ಪ್ರೊ . ಮಲ್ಲೇಪುರಂ ಮಾತು ಜಿ . ವೆಂಕಟೇಶ ಅಧ್ಯಕ್ಷರು , ಕನ್ನಡ ಪುಸ್ತಕ ಪ್ರಾಧಿಕಾರ ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನ... 313749 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಕಾಶಕರ ಪ್ರೊ . ಮಲ್ಲೇಪುರಂ ಮಾತು ಜಿ . ವೆಂಕಟೇಶ ಅಧ್ಯಕ್ಷರು , ಕನ್ನಡ ಪುಸ್ತಕ ಪ್ರಾಧಿಕಾರ ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ್ಯದ ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ . ವಚನಪಿತಾ ಶ್ರೀ ಫ. ಗು . ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು. ಇದೀಗ ಡಾ . ಎಂ . ಎಂ . ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ ಸಹಸ್ರಮಾನದ ಸೂರ್ಯೋದಯದ ವೇಳೆಗೆ ಇದು ಒಂದು ಪೂರ್ಣ ಘಟ್ ಬಂದಿದೆ . ಶರಣ ಘಟನೆಯೇ ಸಾಹಿತ್ಯದ ಪ್ರಕಟಣೆಯ ಸರಿ. ಈ ಇತಿಹಾಸದಲ್ಲಿ ನಡುವೆ ವಚನಸಾಹಿತ್ಯದ ಇದು ಚಾರಿತ್ರಿಕ ಸಹಸ್ರಾರು ಬಿಡಿ ಪ್ರಕಟಣೆಗಳು ಹೊರಬಂದಿವೆ. ವಿಶ್ವವಿದ್ಯಾಲಯಗಳು , ಖಾಸಗಿ ಸಂಸ್ಥೆಗಳು, ಮಠಗಳು, ಶಿಕ್ಷಣ ಕೇಂದ್ರಗಳು , ಖಾಸಗಿ ಪ್ರಕಾಶಕರು , ಆಸಕ್ತ ಲೇಖಕರು ಬಿಡಿಬಿಡಿಯಾಗಿ ವಚನಸಾಹಿತ್ಯದ ಇವರನ್ನೆಲ್ಲ ಈ ಪ್ರಕಟಣೆಗಳನ್ನು ಹೊತ್ತಿನಲ್ಲಿ ನೆನೆಯುವುದು, ಆ ಪಾತ್ರಃಸ್ಮರಣೀಯರ ಹಾದಿಯಲ್ಲ ಮುನ್ನಡೆಯುವುದು ನಮ್ಮ ಸಮಗ್ರ ೧೯೯೩ರಲ್ಲಿ ಕನ್ನಡಿಗರ ಹೊರತಂದಿದ್ದಾರೆ . ನಾವು ಪ್ರೀತಿ ಸಾಂಸ್ಕೃತಿಕ ಕರ್ತವ್ಯ . ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಕಟಗೊಂಡಿದ್ದವು. ಆ ಸಂಪುಟಗಳು ಮನೆಯನ್ನು ಸೇರಿಕೊಂಡವು. ಪ್ರಕಟವಾದ ವರ್ಷವೇ ಆದರೆ , ಸಂಪುಟಗಳ ಬೇಡಿಕೆ ಮಹಾಜನರಿಂದ ಇದ್ದೇ ಇತ್ತು . ಆನಂತರ ಕರ್ನಾಟಕ ಸರ್ಕಾರ ಪರಿಷ್ಕತ ಆವೃತಿಗೆ ತಾತ್ವಿಕ ಒಪ್ಪಿಗೆ ನೀಡಿತು . ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಹೃದಯದಿಂದ ಈ ಪ್ರಕಟಣೆಯ ಸಂಪನ್ನರೂ ಎಸ್ . ಎಂ . ಕೃಷ್ಣ ಅವರನ್ನು ತುಂಬು ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತೇನೆ ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ . ಎಂ . ಎಂ . ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಸಿದ್ದಗೊಂಡವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬೇಕ ಆದರೆ , ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಔದಾರ್ಯ; ಅದನ್ನು ಪಡೆದು ಪ್ರಕಟಿಸುತ್ತಿರುವುದು ಪುಸ ಪ್ರಾಧಿಕಾರದ ಭಾಗ್ಯ . ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃತ<noinclude></noinclude> qe9gf38h0ni9uciz647bnkpwzbpfnni ಪುಟ:ಸಂಕೀರ್ಣ ವಚನಸಂಪುಟ ೩.pdf/೧೮ 104 118297 313750 2026-04-30T15:11:32Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XIV ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಸಂಸ್ಕೃತಿ ನಿರ್ದೆಶನಾಲಯದ ನಿರ್ದೆಶಕರಾದ ಶ್ರೀ ಇವರಿಬ್ಬರ ಆಸಕ್ತಿಯ ಸಂಸ್ಕೃತಿ ಫಲ ಈ ಇಲಾಖೆಯ ಕಾರ್ಯವನ್ನು ಮಾನ್ಯ ಮತ್ತು ಕೆ. ಸಿ. ರಾಮಮೂರ ಆಗುಗೊಳಿ... 313750 proofread-page text/x-wiki <noinclude><pagequality level="1" user="Pragathi. BH" /></noinclude>XIV ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಸಂಸ್ಕೃತಿ ನಿರ್ದೆಶನಾಲಯದ ನಿರ್ದೆಶಕರಾದ ಶ್ರೀ ಇವರಿಬ್ಬರ ಆಸಕ್ತಿಯ ಸಂಸ್ಕೃತಿ ಫಲ ಈ ಇಲಾಖೆಯ ಕಾರ್ಯವನ್ನು ಮಾನ್ಯ ಮತ್ತು ಕೆ. ಸಿ. ರಾಮಮೂರ ಆಗುಗೊಳಿಸಿತು. ಕನ್ನಡ ಮತ ಸಚಿವೆಯರ ಆಪ್ತ ಕಾರ್ಯದರ್ ಡಾ . ಎ . ಆರ್ . ಮಂಜುನಾಥ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದ ಶ್ರೀ ಸಿ. ಎಸ್ .ಕೇದಾರ್ , ಕನ್ನಡ ಸಂಸ್ಕೃತಿ ನಿರ್ದೆಶನಾಲಯದ ಜಂಟಿ ನಿರ್ದೇಶಕ ಶ್ರೀ ಕಾ . ತ . ಚಿಕ್ಕಣ್ಣ ಈ ಪ್ರಕಟಣೆಯ ವಿವಿಧ ಮೇಲಿನ ಎಲ್ಲ ಮಹನೀಯರಿಗೂ ಹಂತಗಳಲ್ಲಿ ನನಗೆ ನೆರವಾಗಿದ್ದಾರೆ . ಕನ್ನಡ ಪುಸ್ತಕ ಪ್ರಾಧಿಕಾರವು ಅನನ್ಯವಾದ ಕೃತಜ್ಞತೆಯನ್ನು ಅರ್ಪಿಸುತ್ತದೆ . ಸಮಗ್ರವಚನ ಸಂಪುಟಗಳ ಪರಿಷ್ಕೃತ ಆವೃತ್ತಿಯ ಸಂಪಾದಕ ಮಂಡಳಿಯ ವಿದ್ವಾಂಸರಾದ ಡಾ . ಸಿ . ಡಾ . ಎಂ . ಎಂ . ಕಲಬುರ್ಗಿ , ಪಿ . ಕೃಷ್ಣಕುಮಾರ್ , ಡಾ . ಎಂ . ಚಿದಾನಂದಮೂರ ಡಾ . ಎಸ್ . ವಿದ್ಯಾಶಂಕರ್ , ಎಸ್ . ಶಿವಣ್ಣ ಇವರನ್ನು , ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರತರಲು ಒಪ್ಪಿಗೆ ನೀಡಿದ ಪುಸ್ತಕ ಶ್ರೀ ಪ್ರಾಧಿಕಾರದ ಸ್ಥಾಯಿಸಮಿತಿ ಸದಸ್ಯರಾದ ಪ್ರೊ . ರಾಮೇಗೌಡ, ಆರ್ . ಜಿ . ಹಳ್ಳಿ ನಾಗರಾಜ್ , ಪ್ರೊ . ಸಿದ್ದಪ್ಪ ಉತ್ನಾಳ್ , ಶ್ರೀ ಛಾಯಾಪತಿ ಮತ್ತು ಶ್ರೀಮತಿ ಇಂದಿರಾ ಶಿವಣ್ಣ ಇವರನ್ನು ತುಂಬು ಮನಸ್ಸಿನಿಂದ ನೆ ಹದಿನೈದು ಸಂಪುಟಗಳ ಅಕ್ಷರ ಜೋಡಣೆ ಮಾಡಿಕೊಟ್ಟವರನ್ನು , ಬಹು ಅಂದವಾ ಮುದ್ರಿಸಿದವರನ್ನು , ಸುಂದರವಾಗಿ ಬೈಂಡ್ ಮತ್ತು ಮಾಡಿಕೊಟ್ಟವರನ್ನು , ಮುಖಪುಟ ಆಕರ್ಷಕವಾಗಿ ವಿನ್ಯಾಸ ಸಂಪು ಮಾಡಿಕೊ ತುಂಬು ಪ್ರೀತಿಯಿಂದ ನೆನೆಯುವುದು ನನ್ನ ಕರ್ತವ್ಯ . ಇವರ ಮುದ್ರಣ ಪರಿಣತಿಯ ಫಲ ಈ ಸಂಪುಟಗಳಿಗೆ ದೊರಕಿ ಅಂದವಾಗಲು ಕಾರಣವಾಗಿದೆ . ಪ್ರಾಧಿಕಾರದ ಆಡಳಿತಗಾರರಾದ ಶ್ರೀ ಉದ್ದಕ್ಕೂ ಸಹಕರಿಸಿದ್ದಾರೆ . ಬಲವಂತರಾವ್ ಈ ಮೇಲೆ ಹೆಸರಿಸಿದ ಪುಸ್ತಕ ಪಾಟೀಲ ನನ್ನೊಡನೆ ಎಲ್ಲ ಮಹನೀಯರನ್ ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ. - ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿರುವ ಸಮಗ್ರ ವಚನ ಸಂಪುಟಗಳನ್ನ ಕನ್ನಡದ ಮಹಾಜನತೆ ಪ್ರೀತಿಯಿಂದ ಸ್ವೀಕರಿಸಬೇಕೆಂದು ಬೇಡುತ್ತೇನೆ.<noinclude></noinclude> 5eheraoquuq2l4cqtkg5vq0e4ae1zul ಪುಟ:ಸಂಕೀರ್ಣ ವಚನಸಂಪುಟ ೩.pdf/೧೯ 104 118298 313751 2026-04-30T15:11:40Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಂಪಾದಕೀಯ ಡಾ . ಎಂ . ಎಂ . ಕಲಬುರ್ಗಿ ಪ್ರಧಾನ ಸಂಪಾದಕರು ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ , ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ, ಸಮಾಜದ ಎಲ್ಲ ವರ್ಗ , ಎಲ್ಲ ವರ್ಣಗಳ ಜನಸಮುದಾಯ ಬಸವಣ... 313751 proofread-page text/x-wiki <noinclude><pagequality level="1" user="Pragathi. BH" /></noinclude>ಸಂಪಾದಕೀಯ ಡಾ . ಎಂ . ಎಂ . ಕಲಬುರ್ಗಿ ಪ್ರಧಾನ ಸಂಪಾದಕರು ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ , ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ, ಸಮಾಜದ ಎಲ್ಲ ವರ್ಗ , ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ಸಮಾಜಕಲ್ಯಾಣ ಮಹತ್ವಪೂರ್ಣ ಚಳುವಳಿಯ ಸೃಷ್ಟಿಯೆನಿಸಿದ ಈ ವ್ಯಕ್ತಿಕಲ್ಯಾಣ ವಚನಗಳು , ಜಾಗತಿಕ ಸಾಹಿತ್ಯದ ಭಾಗವೆನಿಸಿವೆ . ' ವಚನ' ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯಪ್ರಕಾರವೆಂದು ಅರ್ಥವಲ್ಲ: ಪ್ರತಿಜ್ಞೆ ಮಾತು ಎಂದು ಮತ ಅರ್ಥ . ನಡೆ ಹೇಗೇ ಇರಲಿ, ನುಡಿ ಆತ್ಮಸಾ ಮಾತ್ರ ಕಲಾತ್ಮಕವಾಗಿ `ರಚನೆ' ಯಾದರೆ , ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ ' ವಚನ' ವೆನಿಸುತ್ತದೆ. ವಚನಗಳು ಆಚಾರೈರ ಸಾಹಿತ್ಯವಲ್ಲ, ಜೀವಿಸಿರುವಾಗಲೇ ತಮ್ಮ ಅನುಭಾವಿಗಳ ಸಾಹಿತ್ಯ , ಆಚಾರರು ವಿಚಾರಗಳನ್ನು ಬರೆದು, ಅವುಗಳಿಗೆ ಸಂವಿಧಾನಾತ್ಮಕ ಮ ಒತ್ತುತ್ತಾರೆ . ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಹೃ ಮುಟ್ಟುವಂತೆ ಬಿಡಿಮಾತುಗಳ ಮೂಲಕ ಹೇಳುತ್ತಾರೆ . ಬಿಡಿಮುತ್ತುಗಳಂತೆ ಸ ಅವುಗಳನ್ನು ಸಂಗ್ರಹಿಸುವ , ಸಂಕಲಿಸುವ , ಸಂಪಾದಿಸುವ ಕೆಲಸವನ್ನು ಉತ್ತ ಅನುಯಾಯಿಗಳು ಮಾಡುತ್ತಾರೆ. ಏಸುವಿನ ವಾಣಿಯಾದ ಬೈಬಲ್ , ಮಹಮ್ಮದ ಉಪದೇಶವಾದ ಕುರಾನ್ , ಬುದ್ಧನ ಬೋಧೆಯಾದ ತ್ರಿಪಿಟಕ , ಶರಣರ ಸಂದೇಶವಾದ ವಚನಕೃತಿಗಳು ಈ ಬಗೆಯ ಉತ್ತರಕಾಲೀನ ಸಂಕಲನಗಳಾಗಿವೆ. ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ , ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಹೀಗಾಗಿ ಅದಕ್ಕೆ ವಿಪುಲ ಹನ್ನೆರಡರಿಂದ ಭಿನ್ನಪಾಠಗಳು ಹದಿನೈದನೆಯ ಶತಮಾನಕ್ಕೆ ಹುಟ್ಟಿಕೊಂಡವು. ಕಾಲ್ಯದಿಂದಾಗಿ ಕೆಲವೊಮ್ಮೆ ಬರುವಷ್ಟರಲ್ಲಿ ಆಮೇಲೆ ಸಂಕಲನ - ಸಂಪಾದ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊ ಕಾರಣವಾಗಿ ಕವಿಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ ತುಂಬ ಜಟಿಲಸ್ವರೂಪ ದ್ದಾಗಿದೆ. ಪ್ರಾಚೀನ ಕನ್ನಡ ಸಾಹಿತ್ಯದ ಪ್ರಕಟನಕಾರವನ್ನು ಮೊದಲು ಕೈಗೆತ್ತಿಕೊಂಡವರು , ಕ್ರೈಸ್ತ ಪಾದ್ರಿಗಳು . ಜೈನ ಪುರಾಣ- ಕಾವ್ಯಗಳನ್ನು , ವೈದಿಕ ಪುರಾಣ-ಕೀರ್ತನೆಗಳನ್ನು , ವೀರಶೈವ ಶಾಸ್ತ್ರ - ಪುರಾಣಗಳನ್ನು ಪ್ರಕಟಿಸಲಿಲ್ಲ. ದೇಶಿ ಪ್ರಕಟಿಸಿದ ಇವರು , ವಿದ್ವಾಂಸರೇ ವಚನಸಾಹಿತ್ಯವನ್ನು ಮಾತ್ರ ತಪ್ಪಿಯೂ ಈ ಕೆಲಸವನ್ನು ಪ್ರಾರಂಭ ಮಾಡಬೇಕಾಯಿತ<noinclude></noinclude> c5fxcfdsf0hi778danok5njjgiu32t2 ಪುಟ:ಸಂಕೀರ್ಣ ವಚನಸಂಪುಟ ೩.pdf/೨೦ 104 118299 313752 2026-04-30T15:11:46Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xvi ದಿಸೆಯಲ್ಲಿ ಮೊದಲು ಪ್ರಕಟವಾದ ಸಂಗಮದೇವಾ' ಮುದ್ರಿಕೆಯ ವಚನಕೃತಿ (೧೮೮೩ ) ' ಅಪ್ರಮಾಣ ವಚನಗಳನ್ನೊಳಗೊಂಡ ಶಿಖಾರತ್ನಪ್ರಕಾಶ ””. ಆಮ ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ಸ್ಥಲವಚನ ಅದು ಮ... 313752 proofread-page text/x-wiki <noinclude><pagequality level="1" user="Pragathi. BH" /></noinclude>xvi ದಿಸೆಯಲ್ಲಿ ಮೊದಲು ಪ್ರಕಟವಾದ ಸಂಗಮದೇವಾ' ಮುದ್ರಿಕೆಯ ವಚನಕೃತಿ (೧೮೮೩ ) ' ಅಪ್ರಮಾಣ ವಚನಗಳನ್ನೊಳಗೊಂಡ ಶಿಖಾರತ್ನಪ್ರಕಾಶ ””. ಆಮ ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ಸ್ಥಲವಚನ ಅದು ಮೊದಲು ಬೆಳಕು ಕಂಡುದು ೧೮೮೯ರಲ್ಲಿ . ಅಲ್ಲಿಂದ ಸರಿಯಾಗಿ ಕಳೆಯುವಷ್ಟರಲ್ಲಿ ಆವೃತ್ತಿ ಅಂದರೆ ೧೯೮೮ರಲ್ಲಿ ಪ್ರಕಟನ ಯೋಜನೆ' ಅಸ್ತಿತ್ವಕ್ಕೆ ವಚನಸಾಹಿತ್ಯದ ಪ್ರಕಟನಚರಿತ್ರೆಯ - ಈ ವಚನಸಾಹಿತ್ಯದ 'ಸಮಗ್ರ ಬಂದುದು ಒಂದು ಯೋಗಾಯೋಗವಾಗಿದೆ ಶತಮಾನಸ್ಮರಣೆಯಾಗಿದೆ . ಈ ನೂರು ವರ್ಷಗಳ ಕಾಲವ್ಯಾಪ್ತಿಯಲ್ಲಿ ವಚನಸಾಹಿತ್ಯ ದುಡಿದಿರುವರಾದರೂ ಜನಪ್ರಿಯ ಪ್ರಕಟಣೆಗ ಯೋಜನಾಬದ್ಧ ವ್ಯಾಪಕ ಪ್ರಯತ್ನಗಳು, ವಿಜಾಪುರ , ಗದಗಗಳಲ್ಲಿ ಹೀಗೆ ಜರುಗಿವೆ : ೧. ಶಿವಾನುಭವ ಗ್ರಂಥಮಾಲೆ , ವಿಜಾಪುರ - ೨. ಕನ್ನಡ ಅಧ್ಯಯನ ಪೀಠ, ಕ. ವಿ . ಧಾರವಾಡ - ಡಾ . ಆರ್ . ಸಿ. ಹಿರೇಮಠ ೩ . ತೋಂಟದಾರ್ಯಮಠ, ಗದಗ ವಚನಸಾಹಿತ್ಯದ ಧಾರವಾಡದಲ್ಲಿ ನಾಲ್ಕನೆಯ ಡಾ . ಗು . ಹಳಕಟ್ಟಿ ಎಂ . ಎಂ . ಕಲಬುರ್ಗಿ ಪ್ರಕಟನ ಕಾರ್ಯ ಹೀಗೆ ಬೆಳೆದು, ಗದುಗಿನಲ್ಲಿ ಡಾ . ಫ. ವಿಜಾಪುರದಲ್ಲಿ ಪ್ರ ಒಂದು ನಿಲುಗಡೆಗೆ ಬರುತ್ತಿದ್ ಘಟ್ಟದಲ್ಲಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ' ಯ ಅಂಗವಾಗಿ , ೧೫ ಸಂಪುಟಗಳು ಕರ್ನಾಟಕ ಸರಕಾರದ ಮೂಲಕ ಪ್ರಕಟವಾಗುತ ಸುಮಾರು ೧೧೦ ವಚನಗಳನ್ನೂ ಸುಮಾರು ಜನ ವಚನಕಾರರನ್ನೂ ಕೈಬಿಟ್ಟು ಸಂಯೋಜಿಸಲಾದ ಹತ್ತು ವಚನಸಾಹಿತ್ಯವನ್ನು ಪ್ರಕ್ಷಿಪ್ತ ಒಮ್ಮೆ ಯೋಜನೆಯಿದು. ಈ ಸಾವಿರ; ಒಟ್ಟು ಸಮಗ್ರವಾಗಿ ವಚನ ಈ ಪ್ರಕ್ಷಿಪ್ತವಾಗಿರಬಹು ಹದಿನೈದು ಸಂಪುಟಗ ಸಂಖ್ಯೆ ಹೊರತಂದ ಪ್ರಥಮ ಸುಮಾರ ಮಹತ್ವಾಕಾಂ ಸಾಹಿತ್ಯದ ಗಡಿಗೆರೆಗಳನ್ನು , ಸಂಖ್ಯಾಬಾಹುಳ್ಯವನ್ನು ವ್ಯವಸ್ಥ ಕೊಟ್ಟು, ವಿದ್ವಾಂಸರ ಅಧ್ಯಯನದ ಮುಂದುವರಿಕೆಗೆ ಒಂದು ನಿರ್ದಿಷ್ ಹಿರಿಮೆ ಈ ಈ ಯೋಜನೆಗೆ ಸಲ್ಲುತ್ತದೆ . ಯೋಜನೆಯ ಅಂಗವಾಗಿ ಬಸವಣ್ಣನವರ ವಚನ, ಪ್ರಭುದೇವರ ವಚನ , ಚೆನ್ನಬಸವಣ್ಣನವರ ವಚನ , ಸಿದ್ದರಾಮೇಶ್ವರ ವಚನ , ಶಿವಶರಣೆಯರ ವಚನ - ಹೀಗ ಐದು ಸಂಪುಟಗಳು , ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗ ೧. ಮೊದಲು ಪ್ರಕಟವಾದ ವಚನಕೃತಿ ಅಖಂಡೇಶ್ವರ ವಚನ ( ೧೮೮೨) ವೆಂದು ಡಾ . ಬಿ. ನಂಜ ಸ್ವಾಮಿ ೨. ಅವರ ಅಭಿಪ್ರಾಯ. (ಬಸವಪಥ ೧೬ . ೬ ) ಬಸವಣ್ಣನವರ ಷಟ್ಟಲದ ವಚನಗಳು ಪ್ರಥಮ ಸಲ ಬೆಳಕುಕಂಡುದು ೧೮೮೬ರಲ್ಲಿಯೆಂದ ಡಾ . ಬಿ . ನಂಜುಂಡಸ್ವಾಮಿ ಹೇಳುತ್ತಾರೆ . ( ಬಸವಪಥ ೧೫ - ೫ ಪು. ೪೫)<noinclude></noinclude> swt8rfjtvyzqas4splhlagatngrwtat ಪುಟ:ಸಂಕೀರ್ಣ ವಚನಸಂಪುಟ ೩.pdf/೨೧ 104 118300 313753 2026-04-30T15:11:53Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XVII ಬಸವೋತ್ತರ ಕಾಲೀನ ಶರಣರ ವನಚಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ . ಇವುಗಳಲ್ಲ ಮೊದಲಿನ ಐದು ಸಂಪುಟಗಳು ( ಬಸವಣ್ಣ , ಅಲ್ಲಮಪ್ರಭು , ಚೆನ್ನಬಸವಣ್ಣ , ಸಿ... 313753 proofread-page text/x-wiki <noinclude><pagequality level="1" user="Pragathi. BH" /></noinclude>XVII ಬಸವೋತ್ತರ ಕಾಲೀನ ಶರಣರ ವನಚಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ . ಇವುಗಳಲ್ಲ ಮೊದಲಿನ ಐದು ಸಂಪುಟಗಳು ( ಬಸವಣ್ಣ , ಅಲ್ಲಮಪ್ರಭು , ಚೆನ್ನಬಸವಣ್ಣ , ಸಿದ್ದರಾಮ , ಶಿವಶರಣೆಯರು) ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗಿದ್ದವು. ಆ ಬಳಿಕ ಲಭ್ಯವಾದ ನೂರಾರು ಹೊಸ ವಚನಗಳನ್ನು ಸೇರಿಸಿ , ಈ ಐದೂ ಸಂಪುಟಗ ಸಮಗ್ರರೂಪಕೊಟ್ಟಿದ್ದೇವೆ ಮತ್ತು ಪರಿಷ್ಕರಿಸಿದ್ದೇವೆ. ಬಸವ ಸಮಕಾಲೀನ ಮಿಕ್ಕ ಶರಣರ ಸಮರ್ಪಕವಾಗಿ ನಡೆದಿರಲಿಲ್ಲ. ಈ ಉಳಿದಿದ್ದಿತು. ವಚನಗಳೂ ಸ್ಥಿತಿಯಲ್ಲಿಯೇ ನಾಲ್ಕು ಸಂಪುಟಗಳ ಕೆಲಸ ಈವರೆಗೆ ಶರಣರ ಸಂಖ್ಯೆ , ಇವರ ವಚನಸಂಖ್ಯೆ ಅಲ್ಲಿಷ್ಟು, ಇಲ್ಲಿಷ್ಟು ಅಸ್ಪಷ್ಟವ ಪ್ರಕಟವಾಗಿದ್ದವು. ಒಂದಿ ಉಳಿದುಬಿಟ್ಟಿದ್ದವು. ಇವೆಲ್ಲವುಗಳನ್ನು ಸಂಗ್ರಹಿಸಿ , ಪರಿಷ್ಕರಿಸಿ ಈ ನಾಲ್ ಸಂಪುಟಗಳಿಗೆ ಸಮಗ್ರ ರೂಪಕೊಟ್ಟಿದ್ದೇವೆ. ಒಟ್ಟಿನಲ್ಲಿ ಬಸವಯುಗದ ಈ ಎಲ್ಲ ಒಂಬತ್ತು ಸಂಪುಟಗಳಿಗೆ ಸುಮಾರು ಸಾವಿರದಷ್ಟು ಹೊಸ ವಚನಗಳನ್ನು ಸೇರಿಸಿದ್ದೇವೆ. ಬಸವೋತ್ತರ ಕಾಲೀನ ಶರಣರ ಸಂಪುಟಗಳ ಕೆಲಸ ಇನ್ನೂ ಅಲಕ್ಷಿತವಾಗಿದ್ದಿತು. ಈವರೆಗೆ ತಿಳಿದುಬಂದಿದ್ದ ವಚನಕಾರರ ಹೊಸ ವಚನಗಳನ್ನು ಶೋಧಿಸುವುದರೊಂದಿಗ ಅನೇಕ ಹೊಸ ವಚನಕಾರರನ್ನೂ ಶರಣರನ್ನೂ ಈ ಬೆಳಕಿಗೆ ತಂದಿದ್ದೇವೆ. ಇದರಿಂದಾಗಿ ಬಸವೋತ್ತರಯುಗದ ಅವರ ವಚನಗಳ ವ್ಯಾಪ್ತಿಯನ್ನೂ ಜನತೆಯ ಮುಂದಿಟ್ಟ ಪ್ರಥಮ ಕೀರ್ತಿ ಐದು ಸಂಪುಟಗಳಿಗೆ ಸಲ್ಲುತ್ತದೆ . ಹೀಗೆ ಬಸವಯುಗ , ಬಸವೋತ್ತರಯುಗ ವಚನಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಕೊರತೆಗಳನ್ನು ತುಂಬಿಕೊಡುವ ಒಂದು ಪರಿಪೂ ಯೋಜನೆ ಇದಾಗಿದೆ. ಮೊದಲ ಬಾರಿಗೆ ೧೯ನೆಯ ಶತಮಾನದವರೆಗಿನ ಎಲ್ಲ ಶರಣರ ಎಲ್ಲ ವಚನಗಳನ್ನು ಒಂದೆಡೆ ಸಂಗ್ರಹಿಸಿ, ಒಂದು ಕ್ರಮಕ್ಕೆ ಅಳವಡಿಸಿ , ಸಂಪುಟ ಶ್ರೇಣಿಯಲ್ಲಿ ಹೊರತಂದ ದೊಡ್ಡಪ್ರಯತ್ನ ಇಲ್ಲಿದೆ . ವಚನಸಾಹಿತ್ಯದ ಪರಿಷ್ಕರಣಕಾರ ತುಂಬ ಜಟಿಲವಾದುದು. ೧ . ಎಲ್ಲ ಶರಣರ ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು , ೨ . ಪಕ್ಷಿಪ್ತವಾಗಿರ ಬಹುದಾದ ವಚನಕಾರರನ್ನು , ವಚನಗಳನ್ನು ಕೈಬಿಡುವುದು , ೩ . ನಿಜವಚನಗಳ ಪಾಠವನ್ನ ಪರಿಷ್ಕರಿಸುವುದು - ಇದು ಈ ಯೋಜನೆಯ ಉದ್ದೇಶವಾಗಿದೆ. ಈ ಉದ್ದೇಶ ಸಾಧನೆಗಾ ಎಲ್ಲ ಪ್ರಾಚೀನ ಆಕರಗಳಿಂದ ಅಂದರೆ ಸುಮಾರು ೧೦೮ ಆಕರಗಳಿಂದ ಎಲ್ಲ ವಚನಗಳನ್ನು ಸಂಗ್ರಹಿಸಿ, ಪ್ರತಿಯೊಂದು ವಚನದ ಕೆಳಗೆ ಅದರ ಎಲ್ಲ ಆಕರಗಳನ್ನು ನಮೂದಿಸಿದ ' ವಚನ ಬ್ಯಾಂಕನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠಾ ರೂಪಾಂತರಗಳ ಸ್ವರೂಪವನ್ನು ಗಮನಿಸಲು, ಒಬ್ಬ ಕೊನೆಯದಾಗಿ ನೆರವಾಯಿತು. ಅರ್ಥಮಾಡಿಕೊಳ್ಳಲು , ವಚನಕಾರನ ಒಟ್ಟು ವಚನಗಳ ವಚನದ ನಿಜಪಾಠವನ್ನು ಮುದ್ರಿಕೆಯ ವ್ಯತ್ಯಾಸವನ್ನು ಸಂಖ್ಯೆಯನ್ನು ನಿರ್ಣಯಿಸಲು ಈ ನಿರ್ಧರಿಸ ಬ್ಯಾಂಕ್ ತುಂ<noinclude></noinclude> svkev8p3mxp3yyyc1cp5p8dbjaqygu9 ಪುಟ:ಸಂಕೀರ್ಣ ವಚನಸಂಪುಟ ೩.pdf/೨೨ 104 118301 313754 2026-04-30T15:12:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xviii ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂ ಯೋಗ್ಯವಾದುದನ್ನು ಸ್ವೀಕರಿಸಿ , ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈ ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂ ಅ... 313754 proofread-page text/x-wiki <noinclude><pagequality level="1" user="Pragathi. BH" /></noinclude>xviii ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂ ಯೋಗ್ಯವಾದುದನ್ನು ಸ್ವೀಕರಿಸಿ , ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈ ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂ ಅಭ್ಯಾಸಿಗಳ ಉಪಯೋಗದೃಷ್ಟಿಯಿಂದ ಕಠಿಣ ಪದಕೋಶ, ಅಕಾರಾದಿ, ಆಕರಸೂಚ ಅನುಬಂಧದಲ್ಲಿ ಕೊಟ್ಟಿದ್ದೇವೆ. ಹೆಚ್ಚಿನದಾಗಿ ಕೋಶವನ್ನೇ ಪಾರಿಭಾಷಿಕ ಪ್ರಕಟಿಸಿದ್ದೇವೆ. ಒಟ್ಟಿನಲ್ಲಿ , ಇವು ಜನಪ್ರಿಯ ಆವೃತ್ತಿಗಳೂ ಆವೃತ್ತಿಗಳಾದರೂ ಪದಗಳ ಒಂದ ವಿದ್ವಜ್ಜನಪ್ರಿಯ ಆಗಬೇಕೆಂಬ ಆದರ್ಶದಲ್ಲಿ ಈ ಸಂಪುಟಗಳನ್ನು ರೂಪಿಸಲು ಕೃತಜ್ಞತೆ ವಿಶ್ವವಿದ್ಯಾಲಯದಂಥ ಶಿಕ್ಷಣ ಸಂಸ್ಥೆಗಳು , ಲಿಂಗಾಯತ ವಿದ್ಯಾಭಿವೃದ್ಧಿ ಸ ಸಾರ್ವಜನಿಕ ಸಂಸ್ಥೆಗಳು , ವೀರಶೈವ ಮಠಗಳಂಥ ಧಾರ್ಮಿಕ ಸಂಸ್ಥೆ ಡಾ . ಫ. ಗು . ಹಳಕಟ್ಟಿಯವರಂಥ ವಿದ್ವಾಂಸ ವ್ಯಕ್ತಿಗಳು ನಿರಂತರ ದುಡಿದರೂ ಪೂರ್ಣಪ್ರಮಾಣದಲ್ಲಿ ಗಾತ್ರಬಾಹುಳ್ಯಕ್ಕೆ ಈ ಎಲ್ಲ ಈ ಪ್ರಕಟವಾಗಲು ಒಂದುನೂರು ವರ್ಷ ಸಾಕ್ಷಿಯಾಗಿದೆ. ನೂರುವರ್ಷ ವ್ಯಕ್ತಿ- ಸಂಸ್ಥೆಗಳಿಗೆ ನಮ್ಮ ಯೋಜನೆಯ ವ ಹಿಡಿದು ದುಡಿದು, ಸಾಮಗ್ರಿಯನ್ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವ ಕಾತ್ಯಾಲಯ ಅಸ್ತಿತ್ವಕ್ಕೆ ಬಂದು ಕೆಲಸ ಪ್ರಾರಂಭವಾದದ್ ಅಕ್ಟೋಬರ್ ೧೫ , ೧೯೮೮ರಂದು. ಹಸ್ತಪ್ರತಿಗಳು ಅಚ್ಚಿಗೆ ಹೋದದ್ದು ೧೬ ಮಾರ್ಚ ೧೯೯೦ರಂದು. ಹೀಗೆ ಮೊದಲೇ ಅವಧಿಯಲ್ಲಿ ಈ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ವರ್ಷಗಳ ಪ್ರತಿಯೊಂದ ಯೋಜನೆ ಸಕ್ರಮವಾಗಿ ಮುನ್ನಡೆಯುವುದಕ್ಕಾಗಿ 'ಸಂಪಾದಕ ಮಂಡಳಿಯ ಸ ಡಾ . ಎಂ . ಚಿದಾನಂದಮೂರ್ತಿ ಶ್ರೀ ಯೋಜಿಸಿದಂತೆ ಎರಡು , ಡಾ . ಸಿ. ಪಿ.ಕೃಷ್ಣಕುಮಾರ , ಡಾ . ಎಸ್. ವಿದ್ ಎಸ್ . ಶಿವಣ್ಣ ಅವರು ಉದ್ದಕ್ಕೂ ಬೆಲೆಯುಳ್ಳ ಸಲಹೆ- ಮಾರ್ಗದರ್ಶನ ನೀಡಿ ಡಾ . ಎಚ್ . ತಿಪ್ಪೇರುದ್ರಸ್ವಾಮಿ ಮಂಡಳಿಯ ಡಾ . ಬಿ . ಸದಸ್ಯರಾಗಿ, ಅವರು ವಿಶ್ವಾಸದಿಂದ ವಿ . ಮಲ್ಲಾಪುರ , ಡಾ . ಬಿ . ಆರ್ . ಹಿರೇಮಠ , ಶ್ರೀ ಡಾ . ಆರಂಭದ ಕೆಲವು ತಿಂಗಳು ನೆರವಾಗಿದ್ದಾರೆ . ಸಂಪಾದ ಎಸ್ . ವಿದ್ಯಾಶಂಕರ , ಡಾ . ವಿ . ಬಿ . ಎಸ್ . ಶಿವಣ್ಣ ತುಂಬ ಶ್ರಮ - ಶ್ರದ್ಧೆಗಳಿಂದ ಸಂಪಾದನ ಕೆಲಸ ಪೂರೈಸಿದ್ದಾರೆ . ಸಹಾಯಕ ಸಂಶೋಧಕರಾದ ಶ್ರೀಮತಿ ವಿಜಯಶ್ರೀ ಹಿರ ಶ್ರೀ ಲೆಕ್ ವಾಯ್ . ಎಂ . ಯಾಕೊಳ್ಳಿ, ಶ್ರೀ ಬಿ . ವಿ . ಕೋರಿ ಅವರು ದಣಿವನ್ನು ದುಡಿದಿದ್ದಾರೆ . ಇವರೆಲ್ಲರಿಗೆ ನಾವು ಕೃತಜ್ಞರಾಗಿದ್ದೇವೆ. ಈ ನಮ್ಮ ಯೋಜನೆಯನ್ನು ಅನುದಾನ ಅಭಿನಂದನೆಗಳು ಸಲ್ಲುತ್ತವೆ . ಈ ಮಾಡಿದ ಕರ್ನಾಟಕ ಸರಕಾರದ ಔದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗ ಶ್ರೀ ರಾಮಕೃಷ್ಣ ಹೆಗಡೆ , ಶ್ರೀ ಎಸ್ . ಆರ್ . ಬೊಮ್ಮಾಯಿ , ಶ್ರೀ ಶ್ರೀ ಎಸ್ . ಬಂಗಾರಪ್ಪ ಅವರಿಗೂ , ಸಾಹಿತಿಗಳೂ ವೀರೇಂದ್ರ ಸಾಹಿತ್ಯ - ಸಂಸ್ಕೃತಿಗಳ ಗಾಢ ಆಸಕ್ತರ<noinclude></noinclude> n692is2x8a1d6ap5s8g1u37gbwwsri4 ಪುಟ:ಸಂಕೀರ್ಣ ವಚನಸಂಪುಟ ೩.pdf/೨೩ 104 118302 313755 2026-04-30T15:12:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XIX ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ . ವೀರಪ್ಪ ಮೊಯಿಲಿ ಅವ ಋಣಿಯಾಗಿದ್ದೇವೆ. ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು, ಕನ್ನಡ ಮತ ಸಂಸ್ಕೃತಿ ಇಲಾಖೆಯ ಸಾಹಿತ್ಯ - ಸಂಸ್ಕೃತಿಗಳ ನ... 313755 proofread-page text/x-wiki <noinclude><pagequality level="1" user="Pragathi. BH" /></noinclude>XIX ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ . ವೀರಪ್ಪ ಮೊಯಿಲಿ ಅವ ಋಣಿಯಾಗಿದ್ದೇವೆ. ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು, ಕನ್ನಡ ಮತ ಸಂಸ್ಕೃತಿ ಇಲಾಖೆಯ ಸಾಹಿತ್ಯ - ಸಂಸ್ಕೃತಿಗಳ ನಾವು ಶ್ರೀ ಅಂದಿನ ಸಚಿವರಾಗಿದ್ದ ಬಗ್ಗೆ ಅನನ್ಯ ಪ್ರೀತಿ- ಗೌರವ ಕೃತಜ್ಞರಾಗಿದ್ದೇವೆ. ಎಂ . ವೀರಪ್ಪ ಮೊಯಿಲಿ, ಶ್ರೀ ಇಂದಿನ ಸಚಿವರಾದ ಮಾನ್ಯ ಶ್ರೀ ಎಂ . ಆಮೇಲೆ ಎಚ್ . ಪ್ರಕಾಶ ಅವರ ಬೆಳೆಸಿಕೊಂಡಿರುವ ಶ್ರೀಯುತರ ಈ ಇಲಾಖೆಗೆ ಕೆ . ಎಚ್ . ರಂಗನಾಥ , ಶ್ರೀ ಶ್ರೀ ಪಿ. ವಿಶ್ವನಾಥ್ ಸಚಿವರಾಗ ಎಸ್ . ರಮೇಶ್ , ಅವರಿಗೆ ನಮ್ಮ ಗೌರವಗಳ ಸಲ್ಲುತ್ತವೆ . ಈ ಪ್ರಸಂಗದಲ್ಲಿ ಆತ್ಮೀಯ ಆಡಳಿತ ನಿರ್ದೇಶನ ಮಾಡಿದ ಕನ್ನಡ ಮತ್ ನಿರ್ದೆಶನಾಲಯದ ಶ್ರೀ ಬಿ . ಪಾರ್ಥಸಾರಥಿ , ಕಮಿಷನರ್ ಕಮಿಷನರ್‌ರಾದ ಶ್ರೀ ಅಂದಿನ ನಿರ್ದೆಶಕರಾಗಿದ್ದ ಶ್ರೀ ಶ್ರೀ ಪಿ . ಎಸ್ . ಡಾ . ಐ. ಪಿ . ಎಸ್ . ವಿ . ರಾವ್ ಎಂ . ರಾಮಾನುಜಂ, ಅವರನ್ನೂ ಕೆ . ದೇವರಸಯ್ಯ , ಉಪನಿರ್ದೇಶಕರಾದ ಶ್ರೀ ವಿಠಲಮೂರ ಇಂ ಅಧಿಕ ನಿರ್ದೆಶ ಕಾ . ತ. ಚಿಕ್ಕಣ್ಣ ಅವರನ್ನೂ ನೆನೆಯ ಪ್ರೀತಿಯ ವಿಷಯವಾಗಿದೆ. ಇಂಥ ಒಂದು ಬೃಹತ್ ಯೋಜನೆಗೆ ಕಾದ್ಯಾಲಯವೊಂದು ಅತ್ಯವಶ್ಯ . ಕರ್ನ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾ ಡಾ . ಜಿ . ಕೆ . ನಾರಾಯಣರೆಡ್ಡಿ , ಇಂದಿನ ಕುಲಪತ ಡಾ . ಎಸ್ . ರಾಮೇಗೌಡ ಅವರ ಔದಾರವನ್ನು , ಪೀಠದ ಮುಖ್ಯಸ್ಥರ ಸಹಕಾರವನ್ನ ಕೃತಜ್ಞತೆಯಿಂದ ನೆನೆಯುತ್ತೇವೆ. ಇದು ಒಂದು ದೊಡ್ಡಯೋಜನೆ. ಇದರ ಸಂಪಾದನೆಯ ಸಮಸ್ಯೆಗಳೂ ಪಾಠಾಂತರ , ರೂಪಾಂತರ , ವ್ಯಾಪಕ ಪ್ರಮಾಣದ ಗುರುತಿಸುವುದು , ಈ ಪ್ರಕ್ಷಿಪ್ತತೆ ಸಾಹಿತ್ಯವನ್ನು ಮುದ್ರಿಕೆ ಇತ್ಯಾದಿಗಳ ದಾಳಿಗೆ ಒಂದೆಡೆ ಸಂಗ್ರಹಿಸುವುದು , ಪಲ್ಲಟಗಳನ್ನು ದೊಡ್ಡವು. ಗುರಿಯಾಗುತ್ ಪುನರುಕ್ತಿಗಳನ್ನು ಸರಿಪಡಿಸುವುದು , ಪ್ರಕ್ಷಿಪ್ತಗಳ ದೂರೀಕರಿಸುವುದು , ಕೊನೆಯದಾಗಿ ವಚನಗಳನ್ನು ಶುದ್ದೀಕರಿಸುವುದು - ಎಂಥ ಧೈಯ್ಯಗೆಡಿಸುವ ಕೆಲಸ . ಹೀಗಿದ್ದೂ ಪ್ರೀತಿಗಳು ನಮ್ಮಿಂದ ಈ ಕಾರ ವಚನಸಾಹಿತ್ಯದ ಮೇಲಿನ ಗೌರವ , ಕೆಲಸದ ಮೇಲ ಮಾಡಿಸಿವೆ . ನಮ್ಮ ಶಕ್ತಿಗೆ ಮೀರಿ ಉಳಿದಿರಬಹ ದೋಷಗಳನ್ನು ಮನ್ನಿಸಬೇಕೆಂದುಕೋರುತ್ತ , ಎರಡು ವರ್ಷ ರಾತ್ರಿಯನ್ನ ದುಡಿದು ರೂಪಿಸಿದ ಈ ಹದಿನೈದು ಸಂಪುಟಗಳನ್ನು ಸಹೃದಯಲೋಕಕ್ಕೆ ಅರ “ಶಿವಶರಣರ ಸಮಗ್ರ ವಚನಸಾಹಿತ್ಯ ' ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ- ಮನಗ ಬೆಳಗಲೆಂದು ಹಾರೈಸುತ್ತೇವೆ. C1<noinclude></noinclude> seuxbk99y2m967yhwilec73cy3qjra7 ಪುಟ:ಸಂಕೀರ್ಣ ವಚನಸಂಪುಟ ೩.pdf/೨೪ 104 118303 313756 2026-04-30T15:12:23Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದ್ವಿತೀಯ ಆವೃತ್ತಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಸಂಪುಟಗಳು ೧೯೯೩ರಲ್ಲಿ ಪ್ರಕಟವಾಗ ಒಂದು ವರ್ಷ ಕಳೆಯುವಷ್ಟರಲ್ಲಿ ಮಾರಾಟವಾದವು. ಕರ್ನಾಟಕ ಸರಕಾರದ ಗ್ರಂಥಪ್ರಕಟ ಇತಿಹಾಸದಲ್ಲಿಯೇ ಈ ಬಗೆಯ ಮಾರಾಟ ಒ... 313756 proofread-page text/x-wiki <noinclude><pagequality level="1" user="Pragathi. BH" /></noinclude>ದ್ವಿತೀಯ ಆವೃತ್ತಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಸಂಪುಟಗಳು ೧೯೯೩ರಲ್ಲಿ ಪ್ರಕಟವಾಗ ಒಂದು ವರ್ಷ ಕಳೆಯುವಷ್ಟರಲ್ಲಿ ಮಾರಾಟವಾದವು. ಕರ್ನಾಟಕ ಸರಕಾರದ ಗ್ರಂಥಪ್ರಕಟ ಇತಿಹಾಸದಲ್ಲಿಯೇ ಈ ಬಗೆಯ ಮಾರಾಟ ಒಂದು ಬೇಡಿಕೆಯನ್ನು ಗಮನಿಸಿ, ಈಗ ಪರಿಷ್ಕತ ದ್ವಿತೀಯ ಇತ್ತೀಚೆಗೆ ಲಭ್ಯವಾದ ಸುಮಾರು ಮೊದಲ ಆವೃತ್ತಿಯ ಒಂದು ವಚನಪಾಠವನ್ನು ದಾಖಲೆ. ಜನತೆಯ ಅ ಆವೃತ್ತಿಯನ್ನು ಪ್ರಕಟಿಸ ಸಾವಿರ ಹೊಸವಚನಗಳನ್ನು ಸೇರ ಮತ್ತೆ ಪರಿಷ್ಕರಿಸುವ ಮೂಲಕ ಮೊದಲಿನ ೧ ಸಂಪುಟಗಳನ್ನು ಸಮಗ್ರವಾಗಿ ಮತ್ತೆ ರೂಪಿಸಿದ್ದೇವೆ. ೧೫ನೆಯ ಸಂಪುಟ ( ವನ್ನು ಹೊಸದಾಗಿ ಸಿದ್ಧಪಡಿಸಿದ್ದೇವೆ. ಹೊಸ ವಿಚಾರ , ಶೋಧಗ ಸಂಪಾದಕೀಯ, ಪ್ರಸ್ತಾಪವನೆಗಳನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಿದ್ದೇವ ಈ ಆವೃತ್ತಿ ಬೆಳಕು ಕಾಣಲು ಮುಖ್ಯಮಂತ್ರಿಗಳಾದ ಇಲಾಖೆಯ ಮಾನ್ಯ ಶ್ರೀ ಸಚಿವರಾದ ಋಣಿಯಾಗಿದ್ದೇವೆ. ನೋಡಿಕೊಂಡ ಶ್ರೀ ಕನ್ನಡ ವಿಶೇಷ ಆಸಕ್ತಿ ರಾಣಿ ಸತೀಶ್ ನಿರ್ದೆಶನಾಲಯದ ಕೆ. ಸಿ. ರಾಮಮೂರ್ತಿ ಅವರಿಗೂ ಅವರ ಸಿಬ್ಬಂದಿ ಮಾಡಿ ಸಂಪುಟಗಳ ಉತ್ತಮಿಕೆ ಕಾರಣರಾದ ಸಂಪಾದಕ ಹೊಸದಾಗಿ ರೂಪಿಸಿಕೊಟ್ಟ ಹತ್ತು ಡಾ . ಎನ್ . ಸಾವಿರ ಪ್ರೊ . ಮಲ್ಲೇಪುರಂ ಪುಸ್ತಕ ಮಾ ಮಂಡಲದ ಸದಸ್ಯರಿಗೂ ಪೂಜ್ಯ ಶ್ರೀ ಪರಿಭಾಷಾ ಸಂಪುಟವನ್ನ ಜಿ . ಮಹಾದೇವಪ್ಪ ಅವರಿಗೂ ಪುಟಗಳ , ಹದಿನೈದು ಸಂಪುಟಗಳ ಸುಲಭದ ಕೆಲಸವೇನಲ್ಲ. ಸಾಹಿತ್ಯದ ಮೇಲಿನ , ಅದರಲ್ಲಿಯೂ ಪ್ರೀತಿ ಕಾರಣವಾಗಿ ನ ನಿರ್ದೆಶಕರ ವರ್ಗಕ್ಕೂ , ಪರಿಷ್ಕರಿಸಿಕೊಟ್ಟ ಮೈಸೂರಿನ ಶಿವಬಸವಸ್ವಾಮಿಗಳು ಕುಂದೂರುಮಠ ಅವರಿಗೂ , ೧೫ನೆಯ ವಂದನೆಗಳು ಸಲ್ಲುತ್ತವೆ. ಅವರಿಗೂ ಕೆಲಸ ನಿರ್ದಿಷ್ಟ ಕಾಲಾವಧಿಯಲ್ಲಿ ಸಂಸ್ಕೃತಿ ಸಂಸ್ಕೃತ ಶ್ಲೋಕಗಳನ್ನು ರಾಜ್ಯದ ಎಸ್ . ಎಂ . ಕೃಷ್ಣ ಅವರಿಗೂ , ಕನ್ನಡ ಮತ್ತು ಮಾನ್ಯ ಶ್ರೀಮತಿ ಈ ವಹಿಸಿದ ನಮ್ಮ ನ ಪ್ರಕ ವಚನಸಾಹಿತ್ಯದ ಮೇಲಿನ ಪ್ರಾಧಿಕಾರದ ಮೂಲಕ ಪ್ರಕಟಿಸಿದ ಅಧ್ಯಕ್ಷರಾ ಜಿ . ವೆಂಕಟೇಶ ಅವರಿಗೆ ನಾವು ಋಣಿಯಾಗಿದ್ದೇವೆ. ಮೊದಲ ಆವೃತ್ತಿಯಲ್ಲಿ ಉಳಿದುಕೊಂಡಿದ್ದ ಕೊರತೆ , ದೋಷಗಳನ್ನು ಹುಡುಕಿ , ನಮಗೆ ಪೂರೈಸಿದ ತುಮಕೂರಿನ ಶ್ರೀ ಶ್ರೀ ಎಸ್ . ಶಿವಣ್ಣ ಅವರಿಗೂ ಎಂ . ಚಂದ್ರಪ್ಪ ಅವರಿಗೂ , ಬೆಂಗಳೂರಿನ ನಾವು ಕೃತಜ್ಞರಾಗಿದ್ದೇವೆ.<noinclude></noinclude> hwjs7tm6f583lyxy1qog6hnbk8ou9z8 ಪುಟ:ಸಂಕೀರ್ಣ ವಚನಸಂಪುಟ ೩.pdf/೨೫ 104 118304 313757 2026-04-30T15:12:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ ವಚನಸಾಹಿತ್ಯ , ಹನ್ನೆರಡನೆಯ ಕನ್ನಡಭಾಷೆಯಲ್ಲಿ ಕಣ್ಣು ಶತಮಾನದ ಅಮೃತಫಲವೆನಿಸಿದ ಈ ವೀರಶೈವ ಸಾಹಿತ್ಯಕ್ಕೆ ಶರಣರ ಜನಪರತ್ವ ವಚನಕಾರರು ಶಿಲ್ಪಗಳನ್ನು ರೂಪಿಸಿಕೊಳ್ಳಬೇಕಾಯಿತು. ಕೈಬಿಟ್ಟು ವಚನರ... 313757 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ ವಚನಸಾಹಿತ್ಯ , ಹನ್ನೆರಡನೆಯ ಕನ್ನಡಭಾಷೆಯಲ್ಲಿ ಕಣ್ಣು ಶತಮಾನದ ಅಮೃತಫಲವೆನಿಸಿದ ಈ ವೀರಶೈವ ಸಾಹಿತ್ಯಕ್ಕೆ ಶರಣರ ಜನಪರತ್ವ ವಚನಕಾರರು ಶಿಲ್ಪಗಳನ್ನು ರೂಪಿಸಿಕೊಳ್ಳಬೇಕಾಯಿತು. ಕೈಬಿಟ್ಟು ವಚನರೂಪವನ್ನೂ ಯಿಂದಲೂ ಎಂಟನೆಯ ಜನಪರ ನಡುಗನ್ನಡ ಮೈಗೂಡಿಸಿಕೊಂಡಿತು. ಹಿರಿದಾದ ಈ ಸಾಹಿತ್ಯದ ಸಂಪುಟವಾಗಿದೆ, ಈ ಧೋರಣೆಗೆ ಅಪೂರ್ವ ಮನಸ್ಸಿನ ಜಾಗತಿಕ ಮಹತ್ವ ಅನುಗುಣವಾದ ಇದರಿಂದ ಭಾಷೆಯನ್ನೂ , ಕನ್ನಡ ಆವೃತಿ ಇದರಲ್ಲಿ ' ಪ' ಪ್ರಕಟನ ವರ್ಗದ ಸಮಾವೇಶಗೊಳಿಸಲಾಗಿದೆ. ಇಲ್ಲಿಯ ಒಟ್ಟು ವಚನಗಳ ಸಂಖ್ಯಾ ೧. ೨. ವಿವರ ಹೀಗಿದೆ : ಪಂಡಿತಾರಾಧ್ಯರು ಪುರದ ನಾಗಣ್ಣ ೩. ಪ್ರಸಾದಿಭೋಗಣ್ಣ ೪. ಪ್ರಸಾದಿ ಲೆಂಕಬಂಕಣ್ಣ ೫. ಬಹುರೂಪಿ ಚೌಡಯ್ಯ ೬ ಬಳ್ಳೇಶ ಮಲ್ಲಯ್ಯ ಬಾಚಿಕಾಯಕದ ಬಸವಣ್ಣ ೮. ಬಾಲಬೊಮ್ಮಣ್ಣ ೯. ಬಾಲಸಂಗಣ್ಣ ೧೦. ಬಾಹೂರ ಬೊಮ್ಮಣ್ಣ ೧೧ . ಬಿಬ್ಬಿ ಬಾಚಯ್ಯ ೧೨. ಬೊಕ್ಕಸದ ಚಿಕ್ಕಣ್ಣ ೧೩ . ಭರಿತಾರ್ಪಣದ ಚೆನ್ನಬಸವಣ್ಣ ೧೪. ಭಿಕಾರಿ ಭೀಮಯ್ಯ ೧೫ . ೧೬ . ಭೋಗಣ್ಣ ಮಡಿವಾಳ ಮಾಚಿದೇವ ಸಾಹಿತ್ಯ , ಹ ಮೊತ್ತದ ಮಾಲೆಯಲ್ಲಿ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಹನ್ನೆರಡನೆಯ ಶತಮಾನದ ಎಲ್ಲ ವಚನಕಾರರನ್ನೂ ಎಲ್ಲ ವಚನಗಳನ್ನೂ ಭಾಷೆ, ಚಂಪೂರೂಪವನ ಸತ್ವದೃಷ್ಟಿಯಿಂದಲೂ ಜನಪ್ರಿಯ ಕೃತಿ. ಒಂದು ಪ್ರಯೋಗಶೀಲ ಕಾರಣವಾಗಿ, ಸಲ್ಲುತ್ತದೆ. ಭಾಷೆಯನ್ನು ಈ ತೆರೆದ ಅವರ ವಚನಕಾರರ ಮತ್ತು<noinclude></noinclude> 5t27nw3q1xxc3iw2liqpcu8zznm1vuz ಪುಟ:ಸಂಕೀರ್ಣ ವಚನಸಂಪುಟ ೩.pdf/೨೬ 104 118305 313758 2026-04-30T15:12:36Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xxii ಸಂಕೀರ್ಣ ವಚನಸಂಪುಟ : ಮೂರ ೧೭. -cc ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜು ೧೮. ಮಧುವಯ್ಯ ೧೯ . ೨೦. ೨೧. ಮನಸಂದ ಮಾರಿತಂದೆ ಮನುಮುನಿ ಗುಮ್ಮಟದೇವ ಮರುಳಶಂಕರದೇವ ೨೨. ಮರುಳಸಿದ್ದೇಶ್ವರ ೨೩ . ಮಲಹರಕಾಯಕದ ಚಿಕ್ಕ... 313758 proofread-page text/x-wiki <noinclude><pagequality level="1" user="Pragathi. BH" /></noinclude>xxii ಸಂಕೀರ್ಣ ವಚನಸಂಪುಟ : ಮೂರ ೧೭. -cc ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜು ೧೮. ಮಧುವಯ್ಯ ೧೯ . ೨೦. ೨೧. ಮನಸಂದ ಮಾರಿತಂದೆ ಮನುಮುನಿ ಗುಮ್ಮಟದೇವ ಮರುಳಶಂಕರದೇವ ೨೨. ಮರುಳಸಿದ್ದೇಶ್ವರ ೨೩ . ಮಲಹರಕಾಯಕದ ಚಿಕ್ಕದೇವಯ್ಯ ಮಲ್ಲಿಕಾರ್ಜುನ ಪಂಡಿತಾರಾಧ್ಯ ೨೫ . ಮಹಾದೇವೀರಯ್ಯ ೨೬ , ಮಳುಬಾವಿಯ ಸೋಮಣ್ಣ ೨೭ . ಮಾದಾರ ಚೆನ್ನಯ್ಯ ೨೮. ಮಾದಾರ ಧೂಳಯ್ಯ ೨೯. ಮಾರುಡಿಗೆಯ ನಾಚಯ್ಯ ೩೦. ಮಾರೇಶ್ವರೊಡೆಯರು ೩೧ . ಮೆರೆಮಿಂಡಯ್ಯ , ಈ ೧೧೦ ೩೨. ಮೇದರ ಕೇತಯ್ಯ ೩೩ . ಮೈದುನ ರಾಮಯ್ಯ ೩೪, ಮೋಳಿಗೆ ಮಾರಯ್ಯ - ೧೩ ೮೨೦ ಹೀಗೆ ೩೪ ಜನ ವಚನಕಾರರ ಒಟ್ಟು ೨೦೩೨ ವಚನಗಳನ್ನು ಇಲ್ಲಿ ಸೇರಿಸಲಾ ಎಲ್ಲ ವಚನಕಾರರ ಚರಿತ್ರೆ , ವಚನಗಳಲ್ಲಿ ಕಂಡುಬರುವ ವಿಷಯ ಹಾಗೂ ಸಾಹಿತ್ಯಕ ಅಂಶಗಳನ್ನು ಈಗ ಪರಿಶೀಲಿಸಬಹುದು. ವಚನಕಾರರಾದ ರಾಧ್ಯ ಹಾಗೂ ಪಂಡಿತಾರಾಧ್ಯರು ಪಂಚಾಚಾಯ್ಯರಲ್ಲೊಬ್ಬರಾದ ಪಂಡಿತತ್ರಯರಲ್ಲೊಬ್ಬರಾದ ಮಲ್ಲಿಕಾರ್ಜುನ ಪ ಭಿನ್ನರೆನಿಸುತ್ತದೆ. ಈತನು ' ಗುರುಸಿದ್ದಮಲ್ಲ' ಅಂಕಿತದಲ್ಲಿ ವಚನ ಬರೆದಿದ್ದಾನೆ. ಚಿಂತಾಮಣಿಯಲ್ಲಿ ಉಲ್ಲೇಖಗೊಂಡ ಪಂಡಿತಾರಾಧ್ಯನು ಶ್ರೀಪತಿಪಂಡಿತ ಭೈರವೇಶ್ವರಕಾವ್ಯದಕಥಾಮಣಿಸೂತ್ರರತ್ನಾಕರದಿಂದ ವ್ಯಕ್ತವಾಗುತ್ತದೆ. ಪುರದ ನಾಗಣ್ಣನು ' ಅಮರಗುಂಡದ ಮಲ್ಲಿಕಾರ್ಜುನ' ಅಂಕಿತದಲ್ಲಿ ವಚನ ರ ಮಾಡಿದ್ದಾನೆ. ಚರಿತ್ರೆಯ ಬಗೆಗೆ ಗಣಸಹಸ್ರನಾಮಾವಳಿಯಲ್ಲಿಯ ಉಲ್ಲೇಖವೊಂದನ್ ಯಾವ ವಿವರಗಳೂ ದಂದುಗವನ್ನು ಬಿಟ್ಟರೆ ಗೊತ್ತಾಗುವುದಿಲ್ಲ, ಕಾಲಚಕ್ರ , ಕರ್ಮಚಕ್ರ ನಿಜಾನಂದಭಕ್ತಿ ಪರಮಪದಸಾಧ್ಯ . ಶಿವಭಕ್ತನಾದವನು ದೊರೆಯುತ್ತದೆ. ಪಾಪ - ಪುಣ್ಯ , ಗುರುಪಾದೋದಕ ಲಿಂಗ - ಜಂಗಮಗಳ ಬ<noinclude></noinclude> 7thnpx91g5ij7dn46ecvqmiv3oxkk30 ಪುಟ:ಸಂಕೀರ್ಣ ವಚನಸಂಪುಟ ೩.pdf/೨೭ 104 118306 313760 2026-04-30T15:12:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ ಅರಿವು XXIII ಮಾಡಿಕೊಳ್ಳುವುದು ಮಾಡಲಾಗದು. ಅವಶ್ಯ . ಭಕ್ತನು ಭವಿಯೊಂದಿಗೆ ಆಶೆ - ಆಮಿಷ ಹರಿಯಬೇಕು. ಅಷ್ಟಮದ ಹರಿದಲ್ಲಿ ಮಾತ್ರ ಶಿವೈಕ್ಯ . ಸರ್ವಾಂಗಲಿಂಗಿಯಾದ ಶರಣನ ಲಿಂಗ ಭಿನ್ನವಾದರೆ, ಬಿಡಬೇಕು ಮೊದಲಾ... 313760 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ ಅರಿವು XXIII ಮಾಡಿಕೊಳ್ಳುವುದು ಮಾಡಲಾಗದು. ಅವಶ್ಯ . ಭಕ್ತನು ಭವಿಯೊಂದಿಗೆ ಆಶೆ - ಆಮಿಷ ಹರಿಯಬೇಕು. ಅಷ್ಟಮದ ಹರಿದಲ್ಲಿ ಮಾತ್ರ ಶಿವೈಕ್ಯ . ಸರ್ವಾಂಗಲಿಂಗಿಯಾದ ಶರಣನ ಲಿಂಗ ಭಿನ್ನವಾದರೆ, ಬಿಡಬೇಕು ಮೊದಲಾದ ಚೆನ್ನಬಸವಣ್ಣ ವಿಷಯಗಳು ಘಟ್ಟಿವಾಳ ಅನಿಮಿಷ, ಅಜಗಣ್ಣ ಕೋ ಈತನ ಆತನು ಲಿಂಗದೊಡ ವಚನಗಳಲ್ಲಿರುತ್ತವೆ. ಮುದ್ದಯ್ಯ , ಬಸವಣ್ಣ , ಸಿದ್ದರಾಮಯ್ಯ , ಬಾಚಿರಾಜಯ್ಯ , ಮೋಳಿಗೆಯ ಮರುಳಶಂ ಮಾರಯ್ಯ , ಡೋಹರ ಕಕ್ಕಯ್ಯ ಕಿನ್ನರಿ ಬ್ರಹ್ಮಯ್ಯ , ಸೊಡ್ಡಳ ಬಾಚರಸ, ಹಡಪದ ಅಪ್ಪಣ್ಣ ಮಡಿವಾಳ ಮಾಚಯ್ಯರ ಸ್ತುತ ವಚನಗಳಲ್ಲಿದೆ. ಸಾಮಾನ್ಯ ವಚನಗಳೊಂದಿಗೆ ಬೆಡಗಿನ ವಚನಗಳೂ ಕಂಡು ಬರುತ್ತವೆ ಈತನ ವಚನಗಳಲ್ಲಿ ಕಾವ್ಯಾಂಶ ಕಡಿಮೆ . ವಚನಗಳ ಪ್ರಭಾವ ಬಸವಣ್ಣನವರ ಇಲ್ಲಿಯ ವಚನಗಳಲ್ಲಿ ಕಾಣುತ್ತೇವೆ. ಪ್ರಸಾದಿ ಭೋಗಣ್ಣನ ಚರಿತ್ರೆಯ ವಿವರಗಳು ಗೊತ್ತಾಗುವುದಿಲ್ಲ. ವಚನಗಳು ' ಚೆನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ' ಶ್ರೇಷ್ಠ ಶಿವಾನುಭಾವಿಯಾಗಿದ್ದ ಗಳನ್ನೂ ಈತನು ವಿವರಿಸಿದ್ದಾನೆ. ಇದಲ್ಲದೆ ಗುರುಸ್ಥಲ, ಜಂಗಮಸ್ಥಲ, ಮೊದಲಾದ ಅಂಗಸ್ಥಲ, ಸಂಗತಿಗಳನ್ನೂ ಸಂಬಂಧಿಸಿದ ವಚನಗಳೇ ಅಂಕಿತದಲ್ಲಿರುತ ಪರಿಪೂರ್ಣತೆಯನ್ನೂ ಷ ಲಿಂಗಾಂಗಸಂಯೋಗ ಸಂಬಂಧ, ಕರ್ತೃಬೃತ್ಯ ಅಷ್ಟಾವರಣ, ವಚನಗಳಲ್ಲಿ ವಚನಗಳಲ್ಲಿ ' ಬಚ್ಚಬಯಲಿನ' ಭಕ್ತನ ಈತನ ಐಕ್ಯಸ್ಥಲ, ಹೇಳಲಾಗಿದೆ. ವರ್ಣನೆ ಶರಣನ ಇಲ್ಲಿಯ ಚೆನ್ನಾಗಿ ಅಧಿಕವಾಗಿರುತ್ತವೆ . ಬಸವಣ್ಣ ಲಕ್ಷಣ ಬಹಳಷ್ಟು ನಿರೂಪಿತವಾಗಿದ್ದ ಚೆನ್ನಬಸವಣ್ಣ ಸಿದ್ದರಾಮಯ್ಯ , ಮಡಿವಾಳಮಾಚಯ್ಯ , ಪ್ರಭುದೇವರನ್ನು ಭಕ್ತಿಯಿಂದ ಸ್ತುತಿಸಿದ್ದಾನೆ. ದೀರ್ಘವಾಗಿದ್ದರೆ, ಇನ್ನು ಕೆಲವು ಚಿಕ್ಕವಾಗಿರುತ್ತವೆ. ವೀರಶೈವ ತತ್ತ್ವಬ ಪ್ರಧಾನವಾಗಿರುವುದರಿಂದ ವಚನಗಳಲ್ಲಿ ಕಾವ್ಯಗುಣ ಕಡಿಮೆಯಾಗಿರುತ್ತದೆ . ಬಂಕಣ್ಣ ಹೆಸರಿನ ಶರಣರು ಚರಿತ್ರೆಯನ್ನು ಗುರುತಿಸುವುದು ಶಿವತತ್ವಚಿಂತಾಮಣಿ ವೀರಪ್ರಸಾದಿ ಪ್ರಸಾದಿ ಚರಿತದ ಅನೇಕರಿರುವುದರಿಂದ ಹಾಗೂ ವೀರಬಂಕಣ್ಣ ಬಂಕಯ್ಯ , ಪ್ರಸಾದಿ ಅತ್ಯಂತ ಪ್ರಸಾದಿ ತೊಡಕಿನದಾಗಿ ಸಿಂಗಿರಾಜಪುರಾಣಗಳ ಭೈರವೇಶ್ವರಕಾವ್ಯದ ಗುರುರಾಜ ಬಂಕಯ್ಯ , ಪರಿಣಮಿ ವೀರಬಂಕಯ್ಯ , ನಿಜಲ ಕಥಾಮಣಿಸೂತ್ರರತ್ನಾಕ ಚಾರಿತ್ರದ ಪ್ರಸಾದಿ ಹರಿಹರನ ಲೆಂಕಬಂಕಣ್ಣನ ಬಂಕಯ್ಯ , ಲಿಂಗಾರ್ಚನೆ ರಗಳೆಯ ಪಂಡಿತಾ ಬಂಕಯ ವಚನಕಾರ ಪ್ರಸಾದಿ ಲೆಂಕಬಂಕಣ್ಣ ಯಾರೆಂದು ಹೇಳುವುದು ಕಷ್ಟದ ಕೆಲಸ. ಹೀ ಇವನ ಬಗೆಗೆ ಈತನು ಖಚಿತವಾದ ' ದಹನ ಪ್ರಸಾದಿಗಳಾದವರ ವಿವರಗಳನ್ನು ಚಂಡಿಕೇಶ್ವರಲಿಂಗ' ಸೇವೆಮಾಡುವದೇ ಸಂಗ್ರಹಿಸುವುದು ಅಂಕಿತದಲ್ಲಿ ಇವನ ದೊರೆಯುವುದೇ ಗುರುಸೇವೆ, ಪ್ರಸಾದಸಿದ್ದಿ ಲಿಂಗಪೂಜೆ, ಪ್ರಸಾದಸಿದ್ದಿ ವಚನ ಕಾಯಕವೆಂದು ಅಷ್ಟಾವರಣಗಳಲ್ಲಿ ಒಂದಾದ ಪ್ರಸಾದದ ಮಹತ್ವವನ್ನು ತನ್ನ ಪ್ರತಿಪಾದಿಸಿದ್ದಾನೆ. ಸಾಧ್ಯವಾಗುವುದಿಲ್ ರಚಿಸಿದ್ದಾ ಕಾಣುತ್ತದೆ ವಚನಗಳಲ್ಲಿ ಬಂಕಣ್ಣ ಜಂಗಮ ಪಡೆದಾತನೇ ದಾಸೋಹಗಳಿಂದ ಪ್ರಸಾದಕಾಯನ<noinclude></noinclude> 8i9ouxexs02iyzvcnkoprfbp9kotxef ಪುಟ:ಸಂಕೀರ್ಣ ವಚನಸಂಪುಟ ೩.pdf/೨೮ 104 118307 313761 2026-04-30T15:12:50Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xxiv ಸಂಕೀರ್ಣ ವಚನಸಂಪುಟ : ಮೂರ ಪ್ರಸಾದದ ಪ್ರಕಾರ, ಪ್ರಸಾದಿಯ ಮಹತ್ವಗಳ ವಿವರಣೆಯೂ ಹೋಲಿಕೆಗಳ ಮೂಲಕ ಮಾಡುವ ಈ ಇಲ್ಲಿದೆ. ಬೋಧನೆ, ತೀವ್ರ ತತ್ವಪ್ರತಿಪಾದನೆಯಿಂದ ಕೂಡಿದ ಈತನ ಸುಂದರವಾ ಗಮನ ಸೆಳೆಯುತ್ತದೆ ಕೆಲವು ವಚ... 313761 proofread-page text/x-wiki <noinclude><pagequality level="1" user="Pragathi. BH" /></noinclude>xxiv ಸಂಕೀರ್ಣ ವಚನಸಂಪುಟ : ಮೂರ ಪ್ರಸಾದದ ಪ್ರಕಾರ, ಪ್ರಸಾದಿಯ ಮಹತ್ವಗಳ ವಿವರಣೆಯೂ ಹೋಲಿಕೆಗಳ ಮೂಲಕ ಮಾಡುವ ಈ ಇಲ್ಲಿದೆ. ಬೋಧನೆ, ತೀವ್ರ ತತ್ವಪ್ರತಿಪಾದನೆಯಿಂದ ಕೂಡಿದ ಈತನ ಸುಂದರವಾ ಗಮನ ಸೆಳೆಯುತ್ತದೆ ಕೆಲವು ವಚನಗಳು ಮಾತ್ ವಾಗಿದ್ದು, ನೀರಸವೆನಿಸುತ್ತವೆ. ' ಬಹುರೂಪಿ' ಕಾಯಕದ ಜನಪದ ಕಲಾವಿದ ಶರಣ ಬಹುರೂಪಿ ಚೌಡಯ್ಯನ “ ರೇಕಣ್ಣಪ್ರಿಯ ನಾಗಿನಾಥ' ಗುರುರಾಜ ಚಾರಿತ್ರ , ಅಂಕಿತದಲ್ಲಿ ವಚನ ವೀರಶೈವಾಮೃತ ಮಹಾಪುರಾಣ, ಕಥಾಮಣಿ ಸೂತ್ರರತ್ನಾಕರ ಕೃತಿಗಳಲ್ಲಿ ಸಂಬಂಧಿಸಿದ ವಿವರಗಳಿರುತ್ತವೆ. ರೇಕಳಿಕೆ ಹಂತಿಯ ಗ್ರಾಮದಲ್ಲಿ ಕಾಠ್ಯಕ್ಷೇತ್ರ ಕಲ್ಯಾಣವಾಗಿದ್ದಿತು. ಪೂರಕವಾಗಿ ಬಳಸಿಕೊಂಡ ಇವನ ಬರೆದಿದ್ದಾನೆ. ತನ್ನ ಗಣಸಹ ಭೈರವೇಶ್ವರ ಹಾಡುಗಳಲ್ಲಿ ಈತ ಹುಟ್ಟಿ ಬೆಳೆದ ಈ ಪೂರ್ವಾಶ್ರಮದ ' ಬಹ ವಚನಗಳು ಮನೋಜ್ಞವಾಗಿವೆ . ' ರೇ ನಾಗಿನಾಥ' ವೆಂಬ ವಚನಾಂಕಿತವು ದೀಕ್ಷಾಗುರು ರೇಕನಾಥ, ಜ್ಞಾನಗುರು ನ ಸಂಯುಕ್ತ ಹೆಚ್ಚಿನ ವಚನಗಳಲ್ಲಿ ಪ್ರಭುದೇವ, ಅಜಗಣ್ಣ ಹೆಸರುಗಳಿಂದ ಬಸವಣ್ಣನವರನ್ನೇ ಮಡಿವಾಳ ಕೂಡಿದುದಾಗಿದೆ. ಸ್ತುತಿಸಿರುವ ಮಾಚಿದೇವ, ಈತನು ತನ್ನ ಚೆನ್ನಬಸವಣ್ಣ ಮುಖವಾಡದಯ್ಯಗಳನ್ನೂ ಪ್ರಾಸಂಗಿಕವಾಗಿ ಭ ಸ್ಮರಿಸುತ್ತಾನೆ. ಬಹುರೂಪಿ ಚೌಡಯ್ಯನ ವಚನಗಳಲ್ಲಿ ಲಿಂಗಾಂಗ ಸಾಮರಸ್ಯ , ನಿಷ್ಠೆ, ವಿಧೇಯತೆ, ಶರಣ ಕಂಡುಬರುತ್ತವೆ. ಜಂಗಮನಿಷ್ಠೆ, ಕಾಯಕವನ್ನೇ ನೇರ ಹಾಗೂ ನಿಷ್ಠುರ ಸ್ವಭಾವ ಮಾಧ್ಯಮವಾಗಿಸಿಕೊಂಡ ಬೆಡಗಿನ ವಚನಗ ವೀರಶೈವ ತತ್ತಪ್ರತಿಪಾದನೆ ಸಹಜವಾಗಿ ಮೂಡಿಬಂದಿದೆ. ಇಂಥ ಬೆಡಗಿನ ವಚನಗಳೇ ಇಲ್ಲಿ ಹೆಚ್ಚಾಗಿರುತ್ತವೆ . ಆದರೆ ಸರಳ ಹಾಗೂ ಸೊಗಸಾದ ಕೆಲವು ವಚನಗಳಿಗ ಕೊರತೆಯಿಲ್ಲ, ಸರಕು ಸಾಗಿಸುವ ಕಾಯಕ ಮಾಡುತ್ತಿದ್ದ ಬಳ್ಳೇಶ ಮಲ್ಲಯ್ಯನು ' ಬಳ್ಳೇಶ ಅಂಕಿತದಲ್ಲಿ ವಚನ ಬರೆದಿದ್ದಾನೆ. ಮೂಲತಃ ಜೈನನಾದ ಈತನು ಆಮೇಲ ಧರ್ಮದ ಅನುಯಾಯಿ ಅಳೆಯುವ ' ಬಳ್ಳ ' ವನ್ನೇ ಆದ. ಮಲ್ಲಯ್ಯನು ಪೂಜಿಸಿದ. ಇದರಿಂದ ಅಂದಿನಿಂದ ಈತ ಬಳ್ಳೇಶ ಮಲ್ಲಯ್ಯನಾದ. ದೇವಾಲಯದ ಆವರಣದಲ್ಲಿ ಲಿಂಗವಾದುದರ ಆ ಬಳ್ಳಾರಿಯ ಬಳ್ಳವನ್ನು ಚಿತ್ರವಿದೆಯೆಂಬುದು ಬೆಡಗಿನ ವಚನಗಳಲ್ಲಿಯ ಹೇಳುತ್ತವೆ. ಈತನು ಮುಗ್ಧಭಕ್ತಿಯಿಂದ ಬಳ್ಳವೆ ಪೂಜಿಸುತ್ತಿರುವ ವಚನಗಳ ಗಮನಿಸಬೇಕು. ಡಂಗುರ' ' ಬಳ್ಳೇಶ ಮಲ್ಲ ಶಿವಾನುಭವ ತತ್ವಗಳನ್ ರಚನೆಯಲ ಅಂತ್ಯದಲ್ಲಿ ಬರುವ ' ಬಳ್ಳೇಶ್ವರ ಲಿಂಗದ “ ಬಳ್ಳೇಶ್ವರನ ಕನ್ನಡ ಹೇಳುವಡೆ “ ಬಳ್ಳೇಶ್ವರ ಮತ್ ಬಳ್ಳೇಶ ಈತನ ವಚನಗಳಲ್ಲಿಕಾವ್ಯಾಂಶ ಕಡಿಮೆಯೆನಿಸಿದರೂ ತೋರಿಬರುತ್ತದೆ. ಲಿಂಗವಾ ಹತ್ತಿರವಿರುವ ಗುಡ್ ತಿಳಿದುಬರುತ್ತದೆ. ಬೆಡಗು ಸೊಗಸಾಗಿದ್ದು ಧಾನ ಡಂಗು ಯುಗ ಸಂಖ್ಯೆ ', ' ಬಳ್ಳೇಶ್ವರನ ಕನ್ನಡ ವೀರಭದ್ರಾವತಾರ' ಎಂಬ ಉಕ್ತ<noinclude></noinclude> 72coi6cz2frihdh2wobgy7zj7kv82jf ಪುಟ:ಸಂಕೀರ್ಣ ವಚನಸಂಪುಟ ೩.pdf/೨೯ 104 118308 313762 2026-04-30T15:12:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ XXV - ಬಾಚಿ ಕಾಯಕದ ಬಸವಣ್ಣನನ್ನು ಕುರಿತು ಸಿಗುವ ಸಂಗತಿಗಳು ತೀರ ಅತ ಈತನು ರಚಿಸಿದ ವಚನಗಳು ' ಬಸವಪ್ರಿಯ ವಿಶ್ವಕಮ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರ ಲಿಂಗ' ಅಂಕಿತದಲ್ಲಿರುತ್ತವೆ . ಮಾಡುತ್ತಿದ್ದ, ಈತನ... 313762 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ XXV - ಬಾಚಿ ಕಾಯಕದ ಬಸವಣ್ಣನನ್ನು ಕುರಿತು ಸಿಗುವ ಸಂಗತಿಗಳು ತೀರ ಅತ ಈತನು ರಚಿಸಿದ ವಚನಗಳು ' ಬಸವಪ್ರಿಯ ವಿಶ್ವಕಮ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರ ಲಿಂಗ' ಅಂಕಿತದಲ್ಲಿರುತ್ತವೆ . ಮಾಡುತ್ತಿದ್ದ, ಈತನು ಮೂಲತಃ ವಿಶ್ವಕರ್ಮನಾಗಿದ್ದು, ಬಡಗಿ ಕಾಯ ಗಾತ್ರದಲ್ಲಿ ದೀರ್ಘವಾಗಿರುವುದು ಈತನ ವಚನಗಳ ಒಂದು ವೈಶಿಷ್ಟ ಶರಣನಾದ ಈತನು ತನ್ನ ಕಾಯಕಕ್ಕೆ ಸಂಬಂಧಿಸಿದಹೋಲಿಕೆಗಳನ್ನು ವಚನಗಳ ಒಡಲಲ್ಲಿ ಎರಕಹೊಯ್ದಿದ್ದಾನೆ. ವಚನಕಾರ ಬಾಲಬೊಮ್ಮಣ್ಣನ ಹೆಸರು ಗಮಸಹಸ್ರನಾಮದಲ್ಲಿದೆ. ಈತನ ವಚನ ಗಳು ' ವೀರಶೂರ ರಾಮೇಶ್ವರಲಿಂಗ' ಅಂಕಿತದಲ್ಲಿರುತ್ತವೆ. ಭೈರವೇಶ್ವರಕಾವ್ಯದ ಕಥಾಮಣಿಸೂತ್ರ ಭೈರವೇಶ್ವರಕಾವ್ಯ ಹಾಗೂ ರತ್ನಾಕರಗಳಲ್ಲಿರುವ ಬಾಲಬೊಮ್ಮಣ ಹೀಗಿದೆ : ಸಿದ್ದರಾಮಯ್ಯನು ಸೊನ್ನಲಾಪುರದಲ್ಲಿ ಯನ್ನು ನೆರವೇರಿಸುತ್ತಿದ್ದ. ಎಳ್ಳಷ್ಟೂ ಆ ಸಮಯದಲ್ಲಿ ಗುಡಿಗಳನ್ನು ಕಟ್ಟಿಸಿ, ಲಿಂಗಪ್ರತಿಷ್ಠಿಸಿ ಪೂಜಿಸುವುದಕ್ಕೆ ಹಣವಿಲ್ಲವೆಂದು ಬಾಲಬೊಮ್ಮಣ್ಣ ಚಿಂತಿಸುತ್ತಿದ್ದ. ತಿಳಿದ ಸಿದ್ದರಾಮಯ್ಯನು ಬೊಮ್ಮಣ್ಣನನ್ನು ಕೊಟ್ಟು, ಅಂಗಳದಲ್ಲಿ ಅಗೆಯಲು ಹೇಳಿದ. ತನ್ನ ಹೀಗೆ ತನಗೆ ಈತನ ಮನಃಸ್ಥಿತಿಯನ ಹತ್ತಿರ ಕರೆದು, ಕೈಗೆ ಹಾರೆ ಬೊಮ್ಮಣ್ಣನು ನೆಲವನ್ನ ಅಗೆಯುತ್ತಿದ್ದಾಗಕೊಪ್ಪರಿಗೆ ಬಂಗಾರ ಲಭಿಸಿತು. ಈ ಸಂಪತ್ತಿನಿಂದ ಲಿಂಗದ ಗ ಕ ಕಟ್ಟಿಸಿದ ಬಾಲಬೊಮ್ಮಣ್ಣ ಲಿಂಗಪೂಜೆಮಾಡುತ್ತ ಸುಖದಲ್ಲಿದ್ದನು. ಈತನ ವಚನಗ ಉಪದೇಶಪರವಾಗಿದ್ದರೂ ರೇವಣಸಿದ್ದ ಅಲ್ಲಲ್ಲಿ ಭಾವಗೀತಾತ್ಮಕ ಅಂಶಗಳು ಮಿಂಚುತ್ತವೆ. ಅನಿಮಿಷದೇವ, ಪ್ರಭುದೇವ, ಬಿಬ್ಬಿ ಬಾಚಯ್ಯ , ನೀಲಲೋಚನೆ ಹಾಗೂ ಓಹಿಲದೇವರನ್ನು ಭಕ್ತಿಭಾವದಿಂದ ವಚನಗಳಲ್ಲಿ ಸ್ತುತಿಸಿದ್ದಾನೆ. ಅಂಕಿತದಲ್ಲಿ ವಚನ ಬರೆದ “ಕಮರೇಶ್ವರಲಿಂಗ' ಬಾಲಸಂಗಣ್ಣ, ಬಸವಣ್ಣನವರ ಸಮಕಾಲೀನದವನಾದರೆ, “ ಅಪ್ರಮಾಣ ಕೂಡಲಸಂಗಮದೇವ' ಅಂಕಿತದ ವಚನಕಾರ ಬಾಲಸಂಗಯ್ಯ ಬಸವೋತ್ತರಯುಗದವನಾಗಿರುತ್ತಾನೆ. ಮಣಿಸೂತ್ರರತ್ನಾಕರವು ಈ ಇವನ ಮುದ್ರಿಕೆ 'ಕಮರೇಶ್ವರಲಿಂಗ ' ವೆಂದೇ ಸಂಶೋಧನೀಯವೆನಿಸಿದೆ. ಸೂಚನೆ, ಶಿವನು, ಬಾಲಸಂಗಯ್ಯ ನೀಲಾಂಬಿಕೆಯ ಭೈರವೇಶ್ವರಕಾವ್ಯದ ಕಥಾ ಬಸವಣ್ಣನವರ ಮಗನೆಂದು ಹೇಳು ಸ್ಪಷ್ಟಪಡಿಸಿದ್ದಾನೆ . ವಚನದಲ್ಲಿ ಮಗನ ಈ ಅಂಶ ಅಕಾಲಮರಣದ ಬಸವಣ್ಣನವರ ವಚನದಲ್ಲಿಯ ' ಪುಷ್ಪವಿದ್ದಂತೆ ಮೊಗ್ಗೆಯನರ್ಪಿಸಿ ಕೊಂ ಪಕ್ವವಾದ ಫಳವಿದ್ದಂತೆ ಕಸುಗಾಯ ಕೊಯ್ದ ಶಿವನು' ಎಂಬ ಪ್ರಲಾಪಗ ಬಾಲಸಂಗಣ್ಣ ಬಹಳಕಾಲ ಜೀವಿಸಿರಲಿಲ್ಲವೆಂಬುದನ್ನು ಸೂಚಿಸುತ್ತವೆ. ವಚನಗಳಲ್ಲಿ ಉಪಮೆ , ದೃಷ್ಟಾಂತಗಳ ಮೂಲಕ ಲಿಂಗಾಂಗ ಜಟಿಲವಾದ ವಿಷಯಗಳನ್ನು ಸುಂದರವಾಗಿ ನಿರೂಪಿಸಲಾಗಿದೆ. ತತ್ವ ಬಾಲಸಂ ಸಾಮರಸ್ಯದಂ ಪ್ರತಿಪಾದನೆ ಈತನ ವಚನಗಳ ಪ್ರಮುಖ ಉದ್ದೇಶವಾಗಿದೆ. ಅನುಭಾವಿಯಾದ ಗ್ರಾಮದವ. ಬಾಹೂರ ಬೊಮ್ಮಣ್ಣ, ಈತನದುತೋಟಗಾರಿಕೆ ವೃತಿ ಕಲ್ಯಾಣ ಸಮೀಪದ ಬಾಹೂರ ಹರಿಹರನು ಬಾಹೂರ ಬೊಮ್ಮಯ್ಯ<noinclude></noinclude> ezqz0vm04v9crz28z9q74bl1cw2tphn ಪುಟ:ಸಂಕೀರ್ಣ ವಚನಸಂಪುಟ ೩.pdf/೩೦ 104 118309 313763 2026-04-30T15:13:05Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xxvi ಸಂಕೀರ್ಣ ವಚನಸಂಪುಟ : ಮೂ ನನ್ನು ಕುರಿತು ರಗಳೆ ಬರೆದಿದ್ದಾನೆ. ವಚನಕಾರನಾದ ಈತ “ಬ್ರಹ್ಮಶ್ವರಲಿಂಗ', ಜೋಳದ ರಾಶಿಯ ಮಧ್ಯದಿಂದ ಶಿವ ಓಗೊಡು ಕಲ್ಲುನಂದಿಗೆ ಕಬ್ಬನ್ನು ಮೇಯಿಸಿದ, ಪೆರ್ಮಾಡಿರಾಯನ ಸೊ ಳಿಸಿದ ಪ್ರತೀ... 313763 proofread-page text/x-wiki <noinclude><pagequality level="1" user="Pragathi. BH" /></noinclude>xxvi ಸಂಕೀರ್ಣ ವಚನಸಂಪುಟ : ಮೂ ನನ್ನು ಕುರಿತು ರಗಳೆ ಬರೆದಿದ್ದಾನೆ. ವಚನಕಾರನಾದ ಈತ “ಬ್ರಹ್ಮಶ್ವರಲಿಂಗ', ಜೋಳದ ರಾಶಿಯ ಮಧ್ಯದಿಂದ ಶಿವ ಓಗೊಡು ಕಲ್ಲುನಂದಿಗೆ ಕಬ್ಬನ್ನು ಮೇಯಿಸಿದ, ಪೆರ್ಮಾಡಿರಾಯನ ಸೊ ಳಿಸಿದ ಪ್ರತೀತಿಗಳು ಬೊಮ್ಮಣ್ಣನ ಹೆಸರಿನಲ್ಲಿವೆ. ಗಣ್ಣ ನಿಜಗುಣ ಹಾಗೂ ಈತನು ತನ್ನ ವಚನವೊ ಪ್ರಭುದೇವರನ್ನು ಸ್ತುತಿಸಿದ್ದಾನೆ. ಸ್ಥಲ ಸಿದ್ದಾಂತದ ಸಮಗ್ರ ಈತನ ವಚನ ವಿವರಣೆ ಕಂಡುಬರುತ್ತದೆ. ಶ್ರದ್ದೆ , ವಿಶ್ವಾಸಗಳಿ ಸ್ಥಾನ ನೀಡಿದ ಬೊಮ್ಮಣ್ಣನ ವಚನಗಳಿಗೆ ವಚನಸಾಹಿತ್ಯದಲ್ಲಿ ವಿಶಿಷ್ಟ ಮನ್ ಈತನ ಕೆಲವು ವಚನಗಳು ವಿಷಯ ನಿರೂಪಣೆಯಲ್ಲಿ ಸಹಜತೆ, ಸ್ಪಷ್ಟತೆಗಳನ ಪಡೆದಿರುತ್ತವೆ. ಕೆಲವು ವಚನಗಳು ಉಪಮೆ , ದೃಷ್ಟಾಂತಗಳಿಂದಕೂಡಿ ವಿಶ್ವಾಸಗಳಿಂದ ಕೂಡಿದ ಭಕ್ತನ ಅಂತರಂಗದ ಶುದ್ದಿ ಅವಶ್ಯವೆಂದು ವಚನಗಳಲ್ಲಿ ನೇರವಾಗಿ ಹೇಳುತ್ತಾನೆ. ಹಿರಿಯ ಶರಣ ಬಿಬ್ಬಿ ಬಾಚಯ್ಯ ಅಗ್ರಸ್ಥಾನವುಳ್ಳವನಾಗಿದ್ದನೆಂಬ ಭಕ್ತಯ್ಯನಾದರೆ , ಲಿಂಗಪ್ರಸಾದಿ ಪ್ರಸಾದಿಯೆನಿಸಿದ್ದನು. ಸಂಗತಿ ಚೆನ್ನಬಸವಣ್ಣನವರ ಪ್ರಭುದೇವನಾದರೆ, ಪ್ರಸಾದಿಸ್ ' ಗುರುಪ್ರ ಜಂಗಮಪ್ರಸ ನಾದರೆ, ಪ್ರಸಾದಪ್ರಸಾದಿ ಬಿಬ್ಬಿ ಬಾಚಯ್ಯ ' ನೆಂಬ ವಚನದ ಸಾಲುಗಳ ಮೂಲಕ ವಾಗುತ್ತದೆ. ತೆಲುಗು ಬಸವಪುರಾಣ, ಶಿವತತ್ವ ವೇಶ್ವರ ಹಾಗೂ ಚಿಂತಾಮಣಿ, ಭೈರವೇಶ್ವರಕಾವ್ಯ ಪುರಾಣದ ಕಥಾಸಾಗರ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರ ಪಂಚಯ್ಯನ ಭಕ್ತಿರಸಸೋನೆಕೃತಿಗಳಲ್ಲಿ ಈತನ ಉಲ್ಲೇಖ ಮತ್ತು ಕತೆಗಳಿ ಗುಲಬುರ್ಗಾ ಜಿಲ್ಲೆಯ ಗೊಲ್ಲೂರಿನ ಲಿಂಗ' ಅಂಕಿತದಲ್ಲಿರುವ ವಚನಗಳಲ್ಲಿ ಈ ೨೩ ಬಾಚಯ್ಯನ ' ಏಣಾಂಕಧರ ಬೆಡಗಿನ ವಚನಗಳಿವೆ. ಈತನ ವಚನಗಳನ್ನು ಕ್ರೀಜ್ಞಾನ ಸಮರ್ಪಣ ಸ್ಥಲ, ಐಕ್ಯಾನುಭಾವಲಿಂಗಸ್ಥ ಸಮರ್ಪಣ, ಲೇಪಸ್ಥಲ- ಹೀಗೆ ವಚನಗಳು ಸರ್ವಭಾವಸ್ಥಲ ಆರು ಗಾತ್ರದಲ್ಲಿ ಸಮರ್ಪಣ, ಸ್ಥಲಗಳಲ್ಲಿ ಚಿಕ್ಕವಾಗಿದ್ದು, ಐಕ್ಯಾನುಭಾವಸ್ಥಲ, ಅಂಗ ಸಮಾವೇಶಗೊಳಿಸಿರುವುದು ಕಂಡ ಅಭಿವ್ಯಕ್ತಿಯಲ್ಲಿ ಸರಳತೆ ಹಾಗೂ ತೀವ್ರತೆಗಳನ್ನು ಪಡೆದಿರುತ್ತವೆ. ಬೊಕ್ಕಸದ ಚಿಕ್ಕಣ್ಣ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದ. ಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ವಚನ ರಚನೆಮಾಡಿದ್ದಾನೆ. ಗಳಲ್ಲಿ ತತ್ವಪ್ರತಿಪಾದನೆಗಾಗಿ ಬೊಕ್ಕಸವನ್ನೇ ಅರ್ಥಪೂರ್ಣವೆನಿಸುತ್ತದೆ. ಪ್ರಾಣಲಿಂಗಗಳು ಬೇರೆಬೇರೆಯಲ್ಲ, ತಿಳಿಯಲು ಸಾಧ್ಯ. ಒಂದೇ ಆಗಿರುತ್ತದೆ. ಅಂತರಂಗ ಈ ಈತ ರೂಪಕ , ಪ್ರತಿಮೆಯಾಗಿ ಬಹಿರಂಗಗಳನ್ನು ಕಾಯಕದಿಂದ ಕಾಯಕ ಹಲವಾದರೂ ಈತ ಶಿವನನ್ನು , ಅರ ಶಿವಜ ಲಿಂಗವನ್ನು ಕೂಡುವ ಕೂಟ ವಿವೇಚನೆ ಈತನ ವಚನಗಳಲ್ಲಿದೆ .<noinclude></noinclude> 90d771x42i9ksdsdk46w38hi6fgmybp ಪುಟ:ಸಂಕೀರ್ಣ ವಚನಸಂಪುಟ ೩.pdf/೩೧ 104 118310 313764 2026-04-30T15:13:12Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXVil ಪ್ರಸ್ತಾವನೆ “ ಭರಿತಾರ್ಪಣ ಕಾಯಕ' ಕೈಕೊಂಡಿದ್ದ ವಚನಗಳು ' ಚೆನ್ನಕೂಡಲ ರಾಮೇಶ್ವರಲಿಂಗ' ವಾಗಿ ಇದಕ್ಕಿಂತ ಹೆಚ್ಚಿನ ಭರಿತಾರ್ಪಣದ ವಚನಗಳು ಯಾವ ವಿವರಗಳೂ ಆಚರಣೆಯ ಪ್ರಸಾದಿಸ್ಥಲದ ಭರಿತಾರ್ಪಣದ ಅಂಕಿತದಲ್ಲಿರ... 313764 proofread-page text/x-wiki <noinclude><pagequality level="1" user="Pragathi. BH" /></noinclude>XXVil ಪ್ರಸ್ತಾವನೆ “ ಭರಿತಾರ್ಪಣ ಕಾಯಕ' ಕೈಕೊಂಡಿದ್ದ ವಚನಗಳು ' ಚೆನ್ನಕೂಡಲ ರಾಮೇಶ್ವರಲಿಂಗ' ವಾಗಿ ಇದಕ್ಕಿಂತ ಹೆಚ್ಚಿನ ಭರಿತಾರ್ಪಣದ ವಚನಗಳು ಯಾವ ವಿವರಗಳೂ ಆಚರಣೆಯ ಪ್ರಸಾದಿಸ್ಥಲದ ಭರಿತಾರ್ಪಣದ ಅಂಕಿತದಲ್ಲಿರುತ್ತವೆ. ಸಿಗುವುದಿಲ್ಲ ವಿಧಾನಗಳನ್ನು ಮುಂದಿನ ಪ್ರಧಾನವಾಗಿ ಸ್ಥಿತಿಯನ್ನು ಸೂಚಿಸುತ್ತವೆ . ಭಿಕಾರಿ ಭೀಮಯ್ಯನ ಚರಿತ್ರೆಗೆ ಸಂಬಂಧಿಸಿದ ಯಾವ ವಿವರಗಳೂ ಲಿಂಗ'. ಈತನ ವಿಷಯ ಭರಿತಾರ್ಪಣದ ಸ್ವರೂಪ, ಹತ್ತಿರವಾದ ಈತನ ವಚನಗಳಲ್ಲಿ ಕಾವ್ಯಗುಣ ಕಡಿಮೆಯೆಂದೇ ಯುವುದಿಲ್ಲ. ಚೆನ್ನಬಸವ ಹೇಳುವ ಗದ್ಯಕ್ಕೆ ತೀರ ಹೇಳಬೇಕು. ಸಧ್ಯ ದೊರೆ ವಚನಕಾರ ಭಿಕಾರಿ ಭೀಮಯ್ಯನ ವಚನಾಂಕಿತ ' ಭಿಕಾರಿ ಭೀಮೇಶ್ವರ ಈತನ ವಚನಗಳು ಸರಳವಾಗಿದ್ದು ವಿಷಯವನ್ನು ನೇರವಾಗಿ ನಿರೂಪಿಸುತ್ತವೆ . ವ್ಯಕಿವ್ರತಗೇಡಿಯಾಗಬಾರದೆಂಬುದನ್ನು ಹೇಳುತ್ತ , ' ಮರಣವಳಿದುಳಿದಾತನೇ ಭಿ ಯೆಂದು ' ಭಿಕಾರಿ' ಪದಕ್ಕೆ ಹೊಸವ್ಯಾಖ್ಯಾನ ನೀಡಿದ್ದಾನೆ. ವಚನಕಾರ ಭೋಗಣನು ಕೆಂಬಾವಿಯ ಭೋಗಣನಿಂದ ಬೇರೆಯಾಗಿದ್ದು, “ ನಿಜಗುರು ಭೋಗೇಶ್ವರ' ಅಂಕಿತದಲ್ಲಿ ವಚನ ಬರೆದಿದ್ದಾನೆ. ಈತನ ಹೆಚ್ಚಿನ ವಚನಗಳು ದೀರ್ಘವಾಗಿರುವುದೊಂದು ವಿಶೇಷವೆನಿಸುತ್ತದೆ . ಭೋಗಣನ ವಚನಗಳಲ್ಲಿ ಲಕ್ಷಣ ಹಾಗೂ ಭಕ್ತ - ಭವಿ, ಶರಣಸತಿ ಲಿಂಗಪತಿ ಸಾಕಾರ - ನಿರಾಕಾರ, ಭವಭಾರಿಗಳ ಬಗೆಗೂ ಭಾವವೇ ಅಂಗ - ಲಿಂಗ, ವಿವರಿಸಲಾಗಿದೆ. ಅಧಿಕವಾಗಿರುತ್ತದೆ . ಶರಣನ ಇದಲ್ಲದೆ ವೇಷಡಂಭಕ - ಶಬ್ದಬೋಧಕ, ಪ್ರಭುದೇವರ ಸ್ತುತಿಯಿರುವ ಈತನ ವಚನಗಳಲ್ಲಿ ಕೆಲವು ಬೆಡಗಿನ ವಚನಗಳಾಗಿರುತ್ತವೆ. ಉಪಮೆಗಳ ಮೂಲಕ ವಚನಗಳಿಗೆ ಕಾವ್ಯದ ಸ್ಪರ್ಶ ನೀಡಿದ್ದರೂ - ಬಸವಣ್ಣನವರ ಮಾಚಿದೇವನು ಕೆಲವು ವಚನಗಳು ಗದ್ಯಕ್ಕೆ ತೀರ ಹತ್ತಿರವಾಗಿರುತ್ತವೆ. ಮಹಾಮನೆಯ ' ಕಲಿದೇವರ ಪ್ರಭುದೇವ, ಬಸವಣ್ಣ ಹಿರಿಯ ದೇವ' ಚೇತನವಾದ ಅಂಕಿತದಲ್ಲಿ ಶರಣ ವಚನಗಳನ್ನು ರಚಿಸಿದ್ ಚೆನ್ನಬಸವಣ್ಣ ,ಸಿದ್ದರಾಮಯ್ಯ , ಮರುಳಶಂಕರದೇವ ಹಾಗ ಮಹಾದೇವಿಯಕ್ಕಗಳಿಂದ ಸ್ತುತಿಸಲ್ಪಟ್ಟ ಮಡಿವಾಳ ಮಾಚಯ್ಯನದು ವೀರಶೈವರ ಅನೇಕ ಕೃತಿಗಳಲ್ಲಿ ಮಾಚಿದೇವನ ಕಥೆ ನಿರೂಪಿತವಾಗಿದೆ. ಬಟ್ಟೆಗಳನ್ನು ಮಡಿವಾಳ ಒಗೆಯುವ ( ಮಡಿಮಾಡುವ ಕಾಯಕ ವೀರವ್ಯಕಿತ್ವ . ಶಿವಶರಣರ ಈತನದು. ತನ್ನ ಮೇಲೆ ಏರಿಬಂದ ಬಿಜ್ಜಳನ ಆನೆಯನ್ನು ಮಾಚಯ್ಯ ಕೊಲ್ಲುವನು. ಈತನ ಜನ್ಮ ಕ್ಷೇತ್ರ ವಿಜಾಪ ಜಿಲ್ಲೆಯ ಹಿಪ್ಪರಗಿ , ಕಾರ್ಯಕ್ಷೇತ್ರ ಕಲ್ಯಾಣ, ಮಲ್ಲಿಕಾರ್ಜುನ , ಆರಾಧ್ಯದೈವ ಕಲ್ಲಿನಾಥ, ಭಾಗವಹಿಸಿದ ಈತನು ಕಲ್ಯಾಣ ಕ್ರಾಂತಿಯ ದೀಕ್ಷಾಗು ಅನುಭವಮಂಟಪದಲ್ಲಿ ಕ್ರಿಯಾತ್ಮಕವ ತರುವಾಯ ಉಳುವೆಯ ಕಡೆಗೆ ಹೊರಟ ಚೆನ್ನಬಸವಣ್ಣನವರ ನೇತೃತ್ವದ ಶರಣಪಡೆಯ ದಂಡನಾಯಕನಾಗಿ, ದೊಡನೆ ಹೋರಾಡಿ ಶರಣರನ್ನು , ಶರಣ ಸಾಹಿತ್ಯವನ್ನು ನಿಷೆಯ ಮಡಿವಾಳಯ್ಯನ ಬಿಜ್ಜಳನ ಸೈನ್ಯ ರಕ್ಷಿಸಿದ. ವೀರಮಾಹೇಶ್ವರ ಮಾಚಿದೇವನನ್ನು ವೀರಭದ್ರನ ಅವತಾರವೆಂದು ಜನ ಭಾವಿಸಿದ್ದರು . ನನ್ನು ವೀರಗಂಟೆಯ ಮಾಚಿದೇವನೆಂದೂ ಈತ ಕರೆಯುತ್ತಿದ್ದರು. ಮಡಿವಾಳ ಮಾಚಿದ<noinclude></noinclude> m1i2nc6022oz2ylolmb6vj4vk9f6dq1 ಪುಟ:ಸಂಕೀರ್ಣ ವಚನಸಂಪುಟ ೩.pdf/೩೨ 104 118311 313765 2026-04-30T15:13:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xxviii ಸಂಕೀರ್ಣ ವಚನಸಂಪುಟ : ಮೂ ಜೀವನದಲ್ಲಿ ಜರುಗಿದ ಘಟನೆಗಳು ಅನೇಕ. ಅವುಗಳಲ್ಲಿ ಬಸವಣ್ಣನವರ ' ಅಹಂ' ನಿರ ಮಾಡಿದುದು, ನುಲಿಯ ಚಂದಯ್ಯನಿಗೆ ಇಷ್ಟಲಿಂಗದ ಹೇಳಿದುದು - ಇವು ಮುಖ್ಯವಾದವುಗಳಾಗಿವೆ . ಸಂತಾನದವರೆಂದು ಅಗಸ... 313765 proofread-page text/x-wiki <noinclude><pagequality level="1" user="Pragathi. BH" /></noinclude>xxviii ಸಂಕೀರ್ಣ ವಚನಸಂಪುಟ : ಮೂ ಜೀವನದಲ್ಲಿ ಜರುಗಿದ ಘಟನೆಗಳು ಅನೇಕ. ಅವುಗಳಲ್ಲಿ ಬಸವಣ್ಣನವರ ' ಅಹಂ' ನಿರ ಮಾಡಿದುದು, ನುಲಿಯ ಚಂದಯ್ಯನಿಗೆ ಇಷ್ಟಲಿಂಗದ ಹೇಳಿದುದು - ಇವು ಮುಖ್ಯವಾದವುಗಳಾಗಿವೆ . ಸಂತಾನದವರೆಂದು ಅಗಸರು ( ಕ್ರಿ . ಶ. ೧೭೦೦ ) ತಿಳಿಸುತ್ತದೆ. ಅಮ್ಮಿನಬಾವಿಯಲ್ಲಿ ತಾವು ಮಡಿವಾಳ ಗಳಲ್ಲಿಯೂ ಬಿಜ್ಜಳನ ಮಡಿವಾಳರು ಮಡಿವಾಳ ಆನೆಯನ್ನು ಮಾಚಿದೇವನ ಇರುತ್ತವೆ. ಮಡಿವಾಳ ಹೇಳಿಕೊಳ್ಳುವುದನ್ನು ಇಂಥ ೧೨೮೪, ಮಾಚಿದೇವರ ವಿಗ್ರಹ ಮಾಚಿದೇವನ ಈ ಧಾರವಾಡ, ಶಿಲ್ಪಗಳು ಭಕ್ತಿ , ವಿಶ್ವಾಸಗಳಿಂದ ಉಪಮೆ , ದೃಷ್ಟಾಂತ, ರೂಪಕಗಳ ಮೂಲಕ ಶ್ರೇಷತೆಗಳನ್ನು ವಿವರಿಸಿದ್ದಾನೆ. ಲಿಂಗ ಪೂಜೆ ಹಾಗೂ ತಾ ೧ ರಲ ಪ್ರತಿಷ್ಠಾಪಿಸ ಶಾಸನ, ಮಡಿವಾಳ ಕೇವಲ ಸುತ್ತಮುತ್ತ ಸಿಗುತ್ತಿರುವದು ಐತಿಹಾಸಿಕ ವಿಶೇಷವೆಂದೇ ಬಸವಣ್ಣನವರನ್ನು ಮೇ ಮರ್ದಿಸುತ್ತಿರುವ ಶಿಲ್ಪಗಳು ಮಾ ಕಾನಕಾನಹಳ್ಳಿ ಕ್ರಿ . ಶ. ಅಲ್ಲಿಯ ಮಾಚಿದೇವನ ವಿಗ್ರಹದ ಪಾದಪೀಠ ಶಾಸನದಲ್ಲಿದೆ . ಮಾಚಿದೇವ ಅವಶ್ಯಕತೆಯನ್ ಶಿಲ್ಪವನ್ನೊ ಮುಳಗುಂದ, ಧಾರವಾಡ ಜಿಲ್ಲೆಯ ಹೇಳಬೇಕು. ತನ್ನ ಅಧಿಕವಾಗಿ ಸ್ತುತಿಸಿರುವ ಮಾಚ ಅಚ್ಚಶರಣನ ಗುಣಲಕ್ಷಣ, ಶಿವಭಕ್ತಿ ಡಾಂಭಿಕ ಭಕ್ತಿ, ಕರ್ಮನಿಷ್ಠ ವ್ಯಕ್ತಿ , ಕುದ್ರ ಸ್ಥಾವರ ವ್ಯವಸ್ಥೆಗಳನ್ನು ನಿಷ್ಟುರವಾಗಿ ವಿರೋಧಿಸು ವೀರಶೈವ ತತ್ವ , ಆಚರಣೆಗಳನ್ನು ಸಮರ್ಥವಾಗಿ ಪ್ರತಿಪಾದಿಸಿದ್ದಾನೆ. ವಚನಗಳು ಸರಳಶೈಲಿ ಮತ್ತು ಪ್ರೌಢಶೈಲಿಗಳೆರಡರಲ್ಲಿಯೂ ವೈಚಾರಿಕ ಭವಿಯೂ ನಿಲುವುಗಳನ್ನು ಆಗಿದ್ದ ಈತನ ಎತ್ತಿತೋರಿಸುತ್ತವೆ. ಇದ್ದು, ಸಾಮಾಜಿ ಲೋಕಾನುಭವಿಯೂ ಶಿವ ವಚನಗಳಲ್ಲಿ 'ಕಣ್ಣು ನೋಡಿರೂಪ ಹೇಳದಂತಿರಬೇ ' ಗರಿಯ ಕಟ್ಟಿದಕೋಲು ಗುರಿಯ ತಾಗಬಲ್ಲದೆ', 'ಕಸಗೊಂಡ ಭೂಮಿಯಲ್ಲಿ ಸ ವಿಸುವುದೇನಯ್ಯ ' , ' ಕಚ್ಚುವ ತಿಗಣೆಗಾಗಿ ಮನೆಯ ಸುಟ್ಟವರುಂಟೆ', ' ಮುಗಿದ ಗದ ಕಾಲ ಕತ್ತರಿಸಿದವರುಂಟೆ' ಎಂಬ ನಾಣ್ಣುಡಿರೂಪದ ವಾಕ್ಯಗಳು ಹೆಣೆದುಕೊ ಮಡಿವಾಳ ನನು ' ಪರಮ ಮಾಚಿದೇವರ ನಿಕಟವರಿಯಾಗಿದ್ದ ಸಮಯಾಚಾರದ ಮಲ್ಲ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ' ಅಂಕಿತದಲ ದ್ದಾನೆ. ಈತನ ಜೀವನ ವೃತ್ತಾಂತ ಗೊತ್ತಾಗುವುದಿಲ್ಲ ಕುರಿತು ರವೂ ವಿವರಿಸಲಾಗಿದೆ. ಇಲ್ಲಿದೆ. ವಚನಗಳಲ್ಲಿ ಶರಣ, ಲಿಂಗ ಜೊತೆಗೆ ಸ್ಥಾವರಲಿಂಗಪೂಜೆಯನ್ನು ವಿರೋಧಿಸುವ ವ ವಿಷಯ ಸ್ಪಷ್ಟತೆಗಾಗಿ ವಚನಗಳಲ್ಲಿ ದೈನಂದಿನ ಜೀವನದ ಗಳನ್ನು ಬಳಸಲಾಗಿದೆ. ಬ್ರಾಹ್ಮಣನಾದ ಮಧುವಯ್ಯನು ತನ್ನ ಮದುವೆ ಮಾಡಿಕೊಡುವುದರ ಮೂಲಕ ವರ್ಗಸೂತಕವನ್ನು ಹರಿದುಹಾಕಿದ. ಮಗಳನ್ನು ಸಮಾಜದಲ್ಲಿ ಅಂತ್ಯಜ ಹರಳಯ ಆಳವಾಗಿ ಇದಕ್ಕಾಗಿ ಬಿಜ್ಜಳನಿಂದ ಬೇರು ಮರಣದಂಡನ ಅನುಭವಿಸಿದ. ಮಧುವಯ್ಯನು' ಅರ್ಕೆಶ್ವರಲಿಂಗ' ಅಂಕಿತದಲ್ಲಿ ರಚಿಸಿದ ಬಹಳಷ್ಟು ಬೆಡಗಿನ ವಚನಗಳಾಗಿರುತ್ತವೆ. ಗಾತ್ರದಲ್ಲಿ ಚಿಕ್ಕವಾಗಿದ್ದು, ಹಿರಿಯ<noinclude></noinclude> ommwl0p5nvu5mr5vq8iej70gwxwos6o ಪುಟ:ಸಂಕೀರ್ಣ ವಚನಸಂಪುಟ ೩.pdf/೩೩ 104 118312 313766 2026-04-30T15:13:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXIX ಪ್ರಸ್ತಾವನೆ ಬಿತ್ತರಿಸುತ್ತದೆ. ಸಾಧನೆ, ಗುರುಕೃಪೆ, ಮಾಯೆಯ ಸ್ವರೂಪ, ಲಿಂಗಾನುಸಂಧಾನ, ಶಿವಾನುಭ ಸಾಧಕನ ಮಾರ್ಗ ಮುಂತಾದ ತಾತ್ವಿಕ ವಿಷಯಗಳನ್ನು ವಿವರಿಸುವ ವಚನಗಳಲ್ಲಿ ಸೂತ್ರರೂಪದ ವಾಕ್ಯಗಳು ಸೇರಿಕೊಂಡು ಕಾ... 313766 proofread-page text/x-wiki <noinclude><pagequality level="1" user="Pragathi. BH" /></noinclude>XXIX ಪ್ರಸ್ತಾವನೆ ಬಿತ್ತರಿಸುತ್ತದೆ. ಸಾಧನೆ, ಗುರುಕೃಪೆ, ಮಾಯೆಯ ಸ್ವರೂಪ, ಲಿಂಗಾನುಸಂಧಾನ, ಶಿವಾನುಭ ಸಾಧಕನ ಮಾರ್ಗ ಮುಂತಾದ ತಾತ್ವಿಕ ವಿಷಯಗಳನ್ನು ವಿವರಿಸುವ ವಚನಗಳಲ್ಲಿ ಸೂತ್ರರೂಪದ ವಾಕ್ಯಗಳು ಸೇರಿಕೊಂಡು ಕಾವ್ಯಗುಣವನ್ನು ಹೆಚ್ಚಿಸಿವೆ . ಮನಸಂದ ಮಾರಿತಂದೆಯ ಚರಿತ್ರೆಯ ವಿವರಗಳು ದೊರೆಯುವದಿಲ್ಲ. ವಚನಗಳು ಗಾತ್ರದಲ್ಲಿ ಚಿಕ್ಕವಾಗಿದ್ದು, ಉನ್ನತ ವಿಚಾರಗಳನ್ನು ವಚನಕಾರನ ವಚನಾಂಕಿತ, ' ಮನಸಂದಿತ್ತು ಗುರುಲಿಂಗ ಜಂಗಮ ವ್ರತನೇಮ , ಮಾರೇಶ್ವರ.' ಲಕ್ಷಣ, ನಿಜಲಿಂಗಾಂಗಿ ಹಾಗೂ ಆತ್ಮನ ಸ್ವರೂಪ, ಕಾಯಸೂತಕ ಮೊದಲಾದ ಈತನ ವಚನಗಳಲ್ಲಿದೆ. ಸರಳವೂ ಸುಂದರವೂ ನಿರೂಪಿ ಲಿಂಗಾಂಗ ಜ್ಞಾನಿಯ ವಿಷಯಗಳ ಈತನ ಇರವು, ಶಿವಭ ವಿವೇಚನೆ ಎನಿಸಿದ ಈತನ ವಚನಗಳಲ್ಲಿ ಕಾವ್ಯಾಂಶ ಅಧಿಕವಾಗಿರುತ್ತದೆ. ವಚನಕಾರನಾದ ಮನುಮುನಿ ಗುಮ್ಮಟದೇವನ ವಚನಾಂಕಿತ , ' ಗುಡಿಯ ಗುಮ್ಮಟನೊಡೆಯ ಅಗತ್ಯೇಶ್ವರಲಿಂಗ', ' ಗೂಡಿನ ಗುಮ್ಮಟನೊಡೆಯ ಅಗತ್ಯೇಶ್ವರ ಲಿಂಗ'. ಮೂಲತಃ ಈತನ ಜೈನನಾಗಿರಬಹುದಾದ ವಚನಗಳನ್ನು ' ಆತ್ಮನರಿವು ಈತನ ಜೀವನವೃತ್ತಾಂತ ಭಾವಸ್ಥಲ', ' ಆತ್ಮ ಐಕ್ಯನಸ್ಥಲ', ' ಪಿಂಡಜ್ಞ ಸಂಬಂಧ' ಶೀರ್ಷಿಕೆಗಳ ಅಡಿಯಲ್ಲಿ ಸಂಕಲಿಸಲಾಗಿದ್ದು, ಜೋಡಿಸಲಾಗಿದೆ. ವಿವೇಚನೆಯೇ ಈತನ ವಚನಗಳಲ್ಲಿ ಭಕ್ತಿಸ್ಥಲ, ಹೆಚ್ಚಾಗಿ ಕಂಡುಬರುತ್ತದೆ . ಹೇಳಬೇಕಾದ ವಿಷಯವನ್ನು ಆರಂಭದಲ್ಲ ಐಕ್ಯಸ್ಥಲಗಳಿಗೆ ಸಂಬಂಧಿಸಿ ಜೊತೆಗೆ ದಯವೇ ಏಕದೇವೋಪಾಸನೆ, ಪರಮತ ದೂಷಣೆಯಂಥ ಸಂಗತಿಗಳನ್ನೂ ತಾನು ಹಲವಾರು ಸಿಗುವದ ಧರ್ಮದ ಇಲ್ಲಿ ವಿವರಿಸಲಾ ನಿದರ್ಶನಗಳ ಮೂಲಕ ವಿಶದೀಕರಿಸುತ್ತಾನೆ. ಸುಂದರವಾದ, ಧ್ವನಿಪೂರ್ಣವಾದ ಬೆಡಗಿನ ವಚನಗಳೂ * ಕಲ್ಯಾಣದ ಅನುಭವ ಕಲ್ಯಾಣದತ್ತ ಧಾವಿಸಿ ಮಂಟಪದ ಸಂದೇಶ ಕೇಳಿದ ಅನೇಕ ಜನ ಶಿವಶರಣರು ಬಂದರು. ರಾಗಿದ್ದಾರೆ. ಇವರ ಶೂನ್ಯಸಂಪಾದನೆ, ಇಂಥವರಲ್ಲಿ ಜೀವನ ಮರುಳಶಂಕರದೇವರೂ ಚರಿತ್ರೆಯ ಭೈರವೇಶ್ವರಕಾವ್ಯದ ಕೆಲವು ವಿವರಗಳು ಒಬ್ಬ ಪ್ರಭುಲಿಂಗಲ ಕಥಾಮಣಿ ಸೂತ್ರರತ್ನಾಕರ ಮ ಕೃತಿಗಳಲ್ಲಿರುತ್ತವೆ. ಗುಪ್ತಭಕ್ತಿಯ ಮರುಳಶಂಕರದೇವರು ಶರಣರ ಒಕ್ಕುಮಿಕ್ಕ ಪ್ರಸಾದ ಸೇವಿಸಿ, ಪ್ರಸಾದಕಾಯರೆನಿಸಿದ್ದರು. ' ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಪ್ರಭುವೆ ಶ ಚೆನ್ನಮಲ್ಲಿಕಾರ್ಜುನದೇವ' ಅಂಕಿತದಲ್ಲಿರುವ ಈತನ ವಚನಗಳು ದೀರ್ಘವ ವಚನಗಳ ಅಂತ್ಯದಲ್ಲಿ ನಿಮ್ಮ ಧರ್ಮ ನಿಮ್ಮ ತಪ್ಪದೆ ಬರುತ್ತದೆ. ಮಹಾಲಿಂಗೈಕ್ಯ , ಸದೃಶ ಶೀಲ, ಆಚಾರಗಳ ಪ್ರತಿಪಾದನೆ ಸಿದ್ದರಾಮ , ಚೆನ್ನಬಸವಣ್ಣ ಬಾಚರಸ, ಕಿನ್ನರಿ ಈತನ ಹಡಪದ ಬೊಮ್ಮಯ್ಯ , ಧರ್ಮ ನಿಮ್ಮ ಧರ್ಮ' ಎಂ ಶರಣ, ಲಿಂಗವಂತರ ನಿಲುವಿನ ವಿವರಣೆ ; ವಚನಗಳಲ್ಲಿದೆ. ಬಸವಣ್ಣ ಅಪ್ಪಣ್ಣ , ಮಡಿವಾಳ ಪಡಿಹಾರಿ ಉತ್ತಣ್ಣ , ಪ್ರಭುದೇವ, ಮಾಚಿದೇವ, ಸೊಡ ನಾಗಲಾಂಬಿಕೆ , ಕೋಲ ಶಾಂತಯ್ಯ , ಡೋಹರ ಕಕ್ಕಯ್ಯ , ಮೊಗವಾಡದ ಕೇಶಿರಾಜ, ಸುರಗಿಯ ಚೌಡಯ್ಯ<noinclude></noinclude> lyrwokajq23nwjwd52bms04nseq3qr6 ಪುಟ:ಸಂಕೀರ್ಣ ವಚನಸಂಪುಟ ೩.pdf/೪೯ 104 118313 313767 2026-04-30T15:13:26Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪುರದ ನಾಗಣ್ಣನ ವಚನ ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದು ಸಕಲಪದಾರ್ಥವ ಕೈಕೊಂಡನಯ್ಯಾ ಪ್ರಭುದೇವ, ನೋಟದಲ್ಲಿ ಅನುಮಿಷ, ಕೂಟದಲ್ಲಿ ಅಜಗಣ್ಣ ಭಾವದಲ್ಲಿ ಬಾಚಿರಾಜಯ್ಯ, ಮನ ದೃಢವೆ ಮೋಳಿಗೆ ಮಾರಯ್ಯ. ಡೋಹರ ಕಕ್ಕಯ್ಯ ಕಿ... 313767 proofread-page text/x-wiki <noinclude><pagequality level="1" user="Shreelatha.Halemane" /></noinclude>ಪುರದ ನಾಗಣ್ಣನ ವಚನ ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಬಂದು ಸಕಲಪದಾರ್ಥವ ಕೈಕೊಂಡನಯ್ಯಾ ಪ್ರಭುದೇವ, ನೋಟದಲ್ಲಿ ಅನುಮಿಷ, ಕೂಟದಲ್ಲಿ ಅಜಗಣ್ಣ ಭಾವದಲ್ಲಿ ಬಾಚಿರಾಜಯ್ಯ, ಮನ ದೃಢವೆ ಮೋಳಿಗೆ ಮಾರಯ್ಯ. ಡೋಹರ ಕಕ್ಕಯ್ಯ ಕಿನ್ನರಿ ಬ್ರಹ್ಮಯ್ಯ ಸೊಡ್ಡಳ ಬಾಚರಸ ಹಡಪದಪ್ಪಣ್ಣ ಮಡಿವಾಳ ಮಾಚಯ್ಯ ಮುಖ್ಯವಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಶ್ರೀಪಾದವನರ್ಚಿಸಿ ಪೂಜಿಸಿ ಸುಖಿಯಾದೆನಯ್ಯಾ ಅಮರಗುಂಡದ ಮಲ್ಲಿಕಾರ್ಜುನ. ಕಾಯದ ಕಣ್ಣೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ: ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದ ದೇವಾ ನಿಮ್ಮಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ, ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ, ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ, ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ. 88 ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ ಧರ್ಮಾರ್ಥಕಾಮಮೋಕ್ಷಂಗಳೆಂಬುಕ್ಕಡದವರಚ್ಚತ್ತಿರಿ ಭಯ ಘನ ಭಯ ಘನ. ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನಕರ ಘನ. ಒಂಬತ್ತು ಬಾಗಿಲ ಜತನವ ಮಾಡಿ ಜ್ಞಾನಜ್ಯೋತಿಯ ಪ್ರಬಲವ ಮಾಡಿ ಪ್ರಬಲವ ಮಾಡಿ ಐವರು ಕಳ್ಳರು ಕನ್ನವ ಕೊರೆವುತ್ತೈದಾರೆ. ಸುಯಿಧಾನವಾಗಿರಿ ಜೀವಧನವ ಜತನವ ಮಾಡಿ ಜತನವ ಮಾಡಿ &<noinclude></noinclude> gax5akx5ur6z19a0mdeble3u9bptv6z ಪುಟ:ಸಂಕೀರ್ಣ ವಚನಸಂಪುಟ ೩.pdf/೫೦ 104 118314 313768 2026-04-30T15:13:34Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬಳಿಕಿಲ್ಲ ಬಳಿಕಿಲ್ಲ. ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ ಸಂಕೀರ್ಣ ವಚನಸಂಪುಟ : ಮೂರು ಬಾಗಿಲ ತೆರದು ನಡೆವುದೆ ಸುಪಥ, ಸ್ವಯಂಭುನಾಥನಲ್ಲಿದೆ. ಇದನರಿತು ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ ಎಚ್ಚರಿಕೆಗು... 313768 proofread-page text/x-wiki <noinclude><pagequality level="1" user="Shreelatha.Halemane" /></noinclude>ಬಳಿಕಿಲ್ಲ ಬಳಿಕಿಲ್ಲ. ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ ಸಂಕೀರ್ಣ ವಚನಸಂಪುಟ : ಮೂರು ಬಾಗಿಲ ತೆರದು ನಡೆವುದೆ ಸುಪಥ, ಸ್ವಯಂಭುನಾಥನಲ್ಲಿದೆ. ಇದನರಿತು ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ ಎಚ್ಚರಿಕೆಗುಂದದಿರಿ, ಎಚ್ಚರಿಕೆಗುಂದನಿರಿ. è ಗುರುಪಾದೋದಕ ಪರಮಪಾವನವೆಂದರಿದು ಗುರುಪಾದೋದಕವನ ಧರಿಸುವುದು. ಧರಿಸಿದಾತಂಗೆ ಅಷ್ಟಾಷಷ್ಟಿ ತೀರ್ಥಂಗಳು ತನ್ನೊಳಡಗಿಹವಯ್ಯಾ, ಅದೆಂತೆಂದಡೆ: 'ಅಂಗುಷ್ಠಾ ಗ್ರೇ ಅಷ್ಟಾಷಷ್ಟಿ ತೀರ್ಥಂ ನಿತ್ಯಂ ವಸಂತಿ ವ್ಯ' ಎಂದುದಾಗಿ, ಶ್ರೀಗುರುವಿನ ಅಂಗುಷ್ಮಾಗ್ರದಲ್ಲಿ ಸಕಲ ತೀರ್ಥಂಗಳಿರ್ಪವು. ಶ್ರೀಗುರುವಿನ ಪಾದೋದಕ ಪರಮಪಾವನವೆಂದರಿದು ಗುರುಪಾದೋದಕವನೆ ಧರಿಸುವುದು. ಇದು ಕಾರಣ ಗುರುಪಾದೋದಕದಿಂದವ ಪರಮಪದವಪ್ಪುದು, ಅಮರಗುಂಡದ ಮಲ್ಲಿಕಾರ್ಜುನಾ. 2 ನಾನಾ ಯೋನಿಯಲ್ಲಿ ಬಂದು ಫಲವೇನಯ್ಯಾ ಪುಣ್ಯಪಾಪವೆಂದರಿಯದನ್ನಕ್ಕ. ಪುಣ್ಯಪಾಪವೆಂದರಿದಲ್ಲಿ ಫಲವೇನಯ್ಯಾ ಶಿವಭಕ್ತನಾಗದನ್ನಕ್ಕ. ಶಿವಭಕ್ತನಾದಲ್ಲಿ ಫಲವೇನಯ್ಯಾ ಲಿಂಗಜಂಗಮವೆಂದರಿಯದನ್ನಕ್ಕ. ಲಿಂಗಜಂಗಮವೆಂದರಿದಲ್ಲಿ ಫಲವೇನಯ್ಯಾ ಭವಿಯ ಕೊಳುಕೊಡೆ ಹಿಂಗದನ್ನಕ್ಕ. ಭವಿಯ ಕೊಳುಕೊಡೆ ಹಿಂಗಿದಲ್ಲಿ ಫಲವೇನಯ್ಯಾ ಆಶೆಯಾಮಿಷವಳಿಯದನ್ನಕ್ಕ, ಆಶೆಯಾಮಿಷಂಗಳಳಿದಲ್ಲಿ ಫಲವೇನಯ್ಯಾ<noinclude></noinclude> ov84svm4h5g1ubqact1tgxz8ks8js45 ಪುಟ:ಸಂಕೀರ್ಣ ವಚನಸಂಪುಟ ೩.pdf/೩೪ 104 118315 313769 2026-04-30T15:13:34Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXX ಸಂಕೀರ್ಣ ವಚನಸಂಪುಟ : ಮೂರ ಖಂಡೆಯ ಬೊಮ್ಮಣ್ಣರನ್ನು ತನ್ನ ವಚನಗಳಲ್ಲಿ ಶ್ರದ್ಧಾಭಕ್ತಿಯ ಮರುಳಶಂಕರದೇವರ ರೂಪಕ ನಿರ್ಮಾಣಶಕ್ತಿ ಆದಯ್ಯ , ವಚನಕಾರ. ಸಿದ್ದರಾಮಯ್ಯರು ಪ್ರಭುವೆ ' 'ರೇವಣ್ಣ ಅಗಾಧವಾದುದಾಗಿದೆ. ಸ್ತ... 313769 proofread-page text/x-wiki <noinclude><pagequality level="1" user="Pragathi. BH" /></noinclude>XXX ಸಂಕೀರ್ಣ ವಚನಸಂಪುಟ : ಮೂರ ಖಂಡೆಯ ಬೊಮ್ಮಣ್ಣರನ್ನು ತನ್ನ ವಚನಗಳಲ್ಲಿ ಶ್ರದ್ಧಾಭಕ್ತಿಯ ಮರುಳಶಂಕರದೇವರ ರೂಪಕ ನಿರ್ಮಾಣಶಕ್ತಿ ಆದಯ್ಯ , ವಚನಕಾರ. ಸಿದ್ದರಾಮಯ್ಯರು ಪ್ರಭುವೆ ' 'ರೇವಣ್ಣ ಅಗಾಧವಾದುದಾಗಿದೆ. ಸ್ತುತಿಸಿದ ಅಂಕಿತದಲ್ಲಿ ಸಿದ್ದರಾಮಯ್ಯನು ' ಮರುಳಸಿದ್ಧನ ಮರುಳಸಿದ್ದೇಶ್ವರದೇ ಇವನು ವಚನ ವಚನ ಅರವತ್ತೆಂಟು ರಚಿಸಿದ್ದಾನ ಸಾಸಿರ' ವೆಂದು ವಚನಸಂಖ್ಯೆಯ ಪ್ರಮಾಣವನ್ನು ಸೂಚಿಸುತ್ತಾನೆ. ರೇವಣ್ಣಸಿದ್ದೇಶ್ವರರಿಂದ ದೀಕ್ಷೆ ಪಡೆದ ಈತನು, ಗುರುವಿನ ಹೆಸರನ್ನೇ ಭಕ್ತಿಪ್ರಾಧಾನ್ಯತೆಯನ್ನು ತನ್ನ ವಚನದ ' ಅಂಕಿತ ' ವನ್ನಾಗಿ ಇಟ್ಟುಕ ಮನ್ನಿಸಿದ ಮರುಳಸಿದ್ದೇಶ್ವರನು ಕುಟಿಲಸಿದ್ದಿ, ಯಜ್ಞಯಾಗ ಮೊದಲಾದ ಸಾಮಾಜಿಕ , ದನು. ಕಾಲ, ಕರ್ಮ , ಭವಗಳನ್ನು ಧಾರ್ಮಿಕ ಕರ್ಮಗಳ ಗೆಲ್ಲುವುದು ಶರಣನ ಸಹಜ ಜ ವಿರುದ್ದ ಉದ್ದೇಶವ ಬೇಕೆಂದು ತನ್ನ ವಚನದಲ್ಲಿ ವಿವರಿಸಿದ್ದಾನೆ. ಮಲಹರ ಕಾಯಕದ ದೊರೆಯುವುದಿಲ್ಲ, ಚಿಕ್ಕದೇವಯ್ಯನ ಜೀವನ ಚರಿತ್ರೆಯ ವಿವರಗಳು ಊರ್ಧ್ವರೇತೋಮೂರ್ತಿಶ್ವೇತಸ್ವಯಂಭು ಕ ಅಂಕಿತದಲ್ಲಿ ಈತನು ವಚನ ರಚಿಸಿದ್ದಾನೆ. ಕಂಚು, ಹಿತ್ತಾಳೆ, ತಾಮ್ರ , ತ ಲಾದ ಲೋಹಗಳ ಕೆಲಸಕ್ಕೆ ಸಂಬಂಧಿಸಿದ ಉಲ್ಲೇಖಗಳೇ ವಚನಗಳಲ್ಲಿ ಹೆಚ್ಚಾಗಿ ವಾಗಿರುವುದರಿಂದ ಈತನು ಲೋಹಕಾರ್ಯ ಮಾಡುವ ವೃತ್ತಿಯವನೆಂದು ಹೇಳ ದಾಗಿದೆ. ಜ್ಞಾನಮಾರ್ಗವನ್ನು ಪ್ರತಿಪಾದಿಸುವ ಚಿಕ್ಕದೇವಯ್ಯನ ವಚನಗಳಲ ಮಹತ್ವ , ಪರಮವಿರಕ್ತ ಸದ್ಭಕ್ತ ಸತ್ಪಥ, ಸದೃಕ್ತಿಗಳನ್ನು ಕುರಿತ ಆಲೋಚನೆಗಳಿರುತ್ತವೆ. ಮಲ್ಲಿಕಾರ್ಜುನ ಪಂಡಿತಾರಾಧ್ಯರು, ಪಂಡಿತಾರಾಧ್ಯ ಮಲ್ಲಿಕಾರ್ಜುನರಿಗಿಂತ ಬೇರೆಯಾದ “ ಶ್ರೀ ಅಂಕಿತದ ವಚನಗಳು ಸಿದ್ದರಾಮೇಶ್ವರ ಹೆಸರಿನಲ್ಲ ಮಲ್ಲಿಕಾರ್ಜುನ'. ಸಿಗುತ್ತಿವೆ. ಶ್ರೀಶೈಲ ಕ್ಷೇತ್ರದ ಬಸವಣ್ಣನವರು ಕಳಿಸಿದ ಈ ಈ ವಚನಕಾರರಾಗಿದ್ದಾರೆ. ಹಾ ಶರಣನನ್ನು ಇ ಕುರಿತು ಊರ್ಧ್ವಲೋಚ ಭಸಿತಧಾರಣದಿಂದ ಕನ್ನಡ ಭಾಷೆ ಕಲಿತ, ಇಷ್ಟಲಿಂಗದಲ್ ಬಸವಣ್ಣನವರ ಲಿಂಗೈಕ್ಯ ಕಂಡ ಕತೆಗಳು ಪ್ರಚಲಿತದಲ್ಲಿವೆ. ಸಂಸಾರ, ಯೌವನ, ಸಂಪತ್ತು ಪ್ರಾಣ ಅಸ್ಥಿರವಾದವುಗಳು. ಕಾರಣ ಮೃತ್ಯು ಮುಟ್ಟದ ಮುನ್ನ , ದೇಹ ಕೆಡದ ಮು ಶಿವನನ್ನು ಪೂಜಿಸಬೇಕು. ಮನುಷ್ಯನಿಗೆ ಪಾಪ - ಪುಣ್ಯದ ಅರಿವು ಇರಬೇಕೆ ವಚನಗಳಲ್ಲಿ ಆಗ್ರಹಿಸಿದ್ದಾನೆ . ನಾದಮಾಧುರ್ಯ, ವಿನೀತಭಾವಗಳಿಂದ ಮಲ್ಲಿಕಾರ್ಜುನ ಪಂಡಿತಾರಾಧ್ಯರ ವಚನಗಳು ಸರಳವಾಗಿವೆ, ನೇರವಾಗಿವೆ. ಮಳುಬಾವಿಯ ಸೋಮಣ್ಣನ ಜೀವನದ ಯಾವ ವಿವರಗಳೂ ಈತನು ತನ್ನ ವಚನದಲ್ಲಿ ಆಗಿಲ್ಲದ ಸಿರಿ, ಗೊತ್ತಾಗುವುದಿಲ ಆಯುಷ್ಯವಿಲ್ಲದ ಬದುಕು, ಎಳತಟೆಗ ಕಾಯದ ಸಂಗ, ಬಳಲಿಸುವ ಜೀವಭಾವಗಳ ಕಳವಳ ಕರಗಿ ಹೋದಾಗ ಮಾತ್ರ ಶಿವನ ದರ್ಶನ ಸಾಧ್ಯವೆಂಬುದನ್ನು ಸುಂದರವಾಗಿ, ' ಮಳುಬಾವಿಯ ಸೋಮ' ಈತನ ವಚನಗಳ ಅಂಕಿತ . ಸರಳವಾಗಿ ನಿರೂಪ<noinclude></noinclude> nzst81x2zzn3v9blytb3czqm20uya16 ಪುಟ:ಸಂಕೀರ್ಣ ವಚನಸಂಪುಟ ೩.pdf/೫೧ 104 118316 313770 2026-04-30T15:13:41Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪುರದ ನಾಗಣ್ಣನ ವಚನ ಸಮತೆ ನೆಲೆಗೊಳ್ಳದನ್ನಕ್ಕ. ಸಮತೆ ನೆಲೆಗೊಂಡಲ್ಲಿ ಫಲವೇನಯ್ಯಾ ಮೂರುಬಟ್ಟೆಯನರಿಯದನ್ನಕ್ಕ ಮೂರುಬಟ್ಟೆಯನರಿದಲ್ಲಿ ಫಲವೇನಯ್ಯಾ ಅಷ್ಟಮದಂಗಳು ಒಂದು ನಷ್ಟವಾಗದನ್ನಕ್ಕ. ಅಷ್ಟಮದಂಗಳು ಬಂದು ನಷ್... 313770 proofread-page text/x-wiki <noinclude><pagequality level="1" user="Shreelatha.Halemane" /></noinclude>ಪುರದ ನಾಗಣ್ಣನ ವಚನ ಸಮತೆ ನೆಲೆಗೊಳ್ಳದನ್ನಕ್ಕ. ಸಮತೆ ನೆಲೆಗೊಂಡಲ್ಲಿ ಫಲವೇನಯ್ಯಾ ಮೂರುಬಟ್ಟೆಯನರಿಯದನ್ನಕ್ಕ ಮೂರುಬಟ್ಟೆಯನರಿದಲ್ಲಿ ಫಲವೇನಯ್ಯಾ ಅಷ್ಟಮದಂಗಳು ಒಂದು ನಷ್ಟವಾಗದನ್ನಕ್ಕ. ಅಷ್ಟಮದಂಗಳು ಬಂದು ನಷ್ಟವಾದಲ್ಲಿ ಫಲವೇನಯ್ಯಾ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ ಶಿಖಿಕರ್ಪುರದಂತೆ ಅಡಗದನ್ನಕ್ಕ. ನೆನೆವ ಮನಕ್ಕೆ ಮಣ್ಣನ ತೋರಿದೆ. ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ. ಪೂಜಿಸುವ ಕೈಗೆ ಹೊನ್ನನೆ ತೋರಿದೆ. ಇಂತೀ ತ್ರಿವಿಧವನೆ ತೋರಿ ಕೊಟ್ಟು ಮರಹನಿಕ್ಕಿದೆಯಯ್ಯಾ. ಅಮರಗುಂಡದ ಮಲ್ಲಿಕಾರ್ಜುನಯ್ಯಾ ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆನು. € ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವು ಬಿಗಿದು, ಹಂಸನೆಂಬ ಎರಡತ್ತನ್ನೇ ಹೂಡಿ, || 2 ||<noinclude></noinclude> 518fzq8lzys14aivmxlkzfpoarv0fmf ಪುಟ:ಸಂಕೀರ್ಣ ವಚನಸಂಪುಟ ೩.pdf/೫೨ 104 118317 313771 2026-04-30T15:13:49Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಂಕೀರ್ಣ ವಚನಸಂಪುಟ : ಮೂರು ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ: ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕ... 313771 proofread-page text/x-wiki <noinclude><pagequality level="1" user="Shreelatha.Halemane" /></noinclude>ಸಂಕೀರ್ಣ ವಚನಸಂಪುಟ : ಮೂರು ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ: ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ: ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ. ಶರಣ ಲಿಂಗಸಮರಸವಾಗಿ ಆಚರಿಸುವ. ಶರಣನ ಲಿಂಗ ಭಿನ್ನವಾಗಿ ಓಸರಿಸಿಹೋದರೆ ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ ಆ ಲಿಂಗವ ಪರೀಕ್ಷಿಸಿ ನೋಡುವುದು. ಆರು ಸ್ಥಾನಂಗಳಲ್ಲಿ ಭಿನ್ನವಿಲ್ಲದಿರ್ದಡೆ ಧರಿಸಿಕೊಂಬುದು.<noinclude></noinclude> hcv6vnfqpimflqkdvkmdxn7qs271vjq ಪುಟ:ಸಂಕೀರ್ಣ ವಚನಸಂಪುಟ ೩.pdf/೩೫ 104 118318 313772 2026-04-30T15:13:50Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ XXXI ಶಿವಾನುಭಾವಿಯಾಗಿದ್ದ ಮಾದಾರ ಚೆನ್ನಯ್ಯ ಮೂಲತಃ ಚೋಳದೇಶದವ 'ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮಾರಾಮ ರಾಮನ ಅಂಕಿತದಲ್ಲಿ ವಚನಗಳನ್ನು ರಚಿಸಿದ ಈತನನ್ನು ಕುರಿತು ಹರಿಹರನು ರಗಳೆ... 313772 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ XXXI ಶಿವಾನುಭಾವಿಯಾಗಿದ್ದ ಮಾದಾರ ಚೆನ್ನಯ್ಯ ಮೂಲತಃ ಚೋಳದೇಶದವ 'ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮಾರಾಮ ರಾಮನ ಅಂಕಿತದಲ್ಲಿ ವಚನಗಳನ್ನು ರಚಿಸಿದ ಈತನನ್ನು ಕುರಿತು ಹರಿಹರನು ರಗಳೆ ಬರೆದಿದ್ದಾನೆ. ಗುಪ್ತಭಕ್ತಿಯ ಮಾಹೇಶ್ವರನಾಗಿದ್ದ ಚೆನ್ನಯ್ಯನು ಕರಿಕಾಲ ಚೋಳನಲ್ಲಿ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕ ಮಾಡಿದರೆ, ಕಲ್ಯಾಣದಲ್ಲಿ ಪಾದರಕ್ಷೆ ಹೊಲಿಯುವ ತನ್ನ ಕುಲವೃತ್ತಿಯನ್ನು ಕಾಯಕವನ್ನಾಗಿಸಿದ. ಚೆನ್ನಯ್ಯ ಶಿವಭಕ್ತಿಸಂಪನ್ನನೆನ್ನುವುದು ಶಿವನಿಗೆ ಮಾತ್ರ ಗೊತ್ತು. ಒಂದು ದಿನ ಶಿವನು ಕರಿಕಾಲ ಚೋಳನ ಮನೆಯ ಊಟ ಬಿಟ್ಟು ಚೆನ್ನಯ್ಯನೊಡನೆ ಅಂಬಲಿ ಸೇವಿಸುತ್ತಾನೆ. ಕರಿಕಾಲ ಚೋಳನು ಶಿವನೊಡನೆ ಅಂಬಲಿಯನ್ನುಂಡ ಮಾದಾರ ಚೆನ್ನಯ್ಯನ ಮನೆಗೆ ಹೋಗಿ, ಅವನ ದರ್ಶನದಿಂದ ಪುನೀತನಾಗುವನು. ಅಬ್ಬಲೂರು (ಕ್ರಿ. ಶ. ೧೨೦೦) ಹಾಗೂ ಕಲ್ಲೇದೇವರಪುರ (ಕ್ರಿ. ಶ. ೧೨೬೯) ಶಾಸನಗಳಲ್ಲಿ ಉಲ್ಲೇಖಿತನಾದ ಚೆನ್ನ, ಈ ಮಾದಾರ ಚೆನ್ನಯ್ಯನಾಗಿರ ಬೇಕೆನಿಸುತ್ತದೆ. ಶಿವನೊಲುಮೆ ಪಡೆಯಲು ವೃತ್ತಿ-ಜಾತಿ-ಅಂತಸ್ತು ಮುಖ್ಯವಲ್ಲ ಶಿವಭಕ್ತಿ ಮುಖ್ಯವೆಂಬ ಮಹತ್ವದ ವಿಚಾರಗಳು ಚೆನ್ನಯ್ಯನ ಚರಿತ್ರೆಯಿಂದ ತಿಳಿದುಬರುತ್ತವೆ. ಈತನು ತನ್ನ ಕುಲದ ಕಾಯಕದ ಉಪಕರಣಗಳನ್ನೇ ವಚನಗಳ ಅಂಕಿತವನ್ನಾಗಿರಿಸಿಕೊಂಡಿರುವುದು ಒಂದು ವೈಶಿಷ್ಟ್ಯವೆಂದೇ ಹೇಳಬೇಕು. ಚೆನ್ನಯ್ಯನ ವಚನಗಳಲ್ಲಿ ಕಾವ್ಯಸೌಂದಯ್ಯ ಕಡಿಮೆಯಿದ್ದರೂ ಸಾಮಾಜಿಕ ಕಳಕಳಿ ಮಾತ್ರ ಅಧಿಕವಾಗಿರುವುದು ಕಂಡುಬರುತ್ತದೆ. ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ ಕುಲ-ಜಾತಿ-ಹೊಲೆ ಸಮಸ್ಯೆಗಳನ್ನು ಕುರಿತು ಈತನು ತೀವ್ರ ಚಿಂತನೆ ನಡೆಸಿ, ಅವುಗಳಿಗೆ ಹೊಸವ್ಯಾಖ್ಯಾನ ನೀಡಿದ್ದಾನೆ. ಚೆನ್ನಯ್ಯನ ವಚನಗಳ ಸಂಖ್ಯೆ ಕಡಿಮೆಯಿದ್ದರೂ ವಚನಸಾಹಿತ್ಯದಲ್ಲಿ ಇವುಗಳಿಗೆ ವಿಶೇಷ ಮನ್ನಣೆಯಿದೆ. ಚರ್ಮವನ್ನು ಹದಮಾಡಿ ಪಾದರಕ್ಷೆ ಹೊಲಿಯುವ ಕಾಯಕ ಮಾಡುತ್ತಿದ್ದ ಮಾದಾರ ಧೂಳಯ್ಯನು 'ಕಾಮಧೂಮ ಧೂಳೇಶ್ವರ' ಅಂಕಿತದಲ್ಲಿ ವಚನ ರಚಿಸಿದ್ದಾನೆ. ಬ್ರಾಹ್ಮಣನೊಬ್ಬನ ಕುಷ್ಠರೋಗವನ್ನು ನಿವಾರಿಸಿದ ಪ್ರಸಂಗ ಇವನ ಚರಿತ್ರೆಯಲ್ಲಿದೆ. ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಂಡ ಈತನು ಜ್ಞಾನ-ಮೋಕ್ಷಗಳ ಸ್ವರೂಪ, ಕಾಯಕದ ಮಹತ್ವ ಹಾಗೂ ಭಕ್ತಿಯ ಸ್ವರೂಪಗಳನ್ನು ತನ್ನ ವಚನಗಳಲ್ಲಿ ವಿವರಿಸಿದ್ದಾನೆ. ಈತನ ವಚನಗಳಲ್ಲಿ ಕಂಡುಬರುವ ವೃತ್ತಿಪರಿಭಾಷೆ, ಓದುಗರ ಗಮನವನ್ನು ಸೆಳೆಯುತ್ತದೆ. ಬಸವಣ್ಣ ಪ್ರಭುದೇವ, ಮಡಿವಾಳ ಮಾಚಿದೇವ, ಸಿದ್ಧರಾಮರ ಸ್ತುತಿಯೂ ಇಲ್ಲಿದೆ. ಆಲಂಕಾರಿಕ ಶೈಲಿಯ ಈತನ ಕೆಲವು ವಚನಗಳು ಬೆಡಗಿನ ವಚನಗಳಾಗಿರುತ್ತವೆ. 'ನಾಚಯ್ಯಪ್ರಿಯ ಮಲ್ಲಿನಾಥ' ಅಂಕಿತದ ವಚನಗಳು ದಶಗಣಸಿಂಗಿದೇವ ಹಾಗೂ ನಾಚಯ್ಯರಿಬ್ಬರ ಹೆಸರಿನಲ್ಲಿಯೂ ದೊರೆಯುತ್ತವೆ. ಇದಲ್ಲದೆ 'ನಾಚೇಶ್ವರ' ಅಂಕಿತದ ವಚನವೂ ಬೇರೆಯಾಗಿ ಲಭಿಸುತ್ತಿದೆ. ಹೀಗಾಗಿ 'ನಾಚಯ್ಯಪ್ರಿಯ ಮಲ್ಲಿನಾಥ' ಅಂಕಿತದ ವಚನಗಳು ದಶಗಣಸಿಂಗಿದೇವನವೆಂದು ಭಾವಿಸಿ, ನಾಜೇಶ್ವರ' ಅಂಕಿತದ ವಚನವನ್ನು ಮಾರುಡಿಗೆಯ ನಾಚಯ್ಯನದೆಂದು ಇಟ್ಟುಕೊಳ್ಳಲಾಗಿದೆ. ನಾಚಯ್ಯನು<noinclude></noinclude> 70wqikasl2y2pt4kj4rszelmzxhwvyk ಪುಟ:ಸಂಕೀರ್ಣ ವಚನಸಂಪುಟ ೩.pdf/೩೬ 104 118319 313773 2026-04-30T15:13:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xxxii ಸಂಕೀರ್ಣ ವಚನಸಂಪುಟ : ಮೂರ ವೀರಮಾಹೇಶ್ವರ ನಿಷ್ಠೆಯಿಂದ ಮಾರುಡಿಗೆಯಲ್ಲಿ ಸ್ಥಳದಲ್ಲಿ ಶಿವಲಿಂಗವನ್ನು ಹಾಗೂ ಅನ್ಯದೈವವನ್ನು ಪ್ರತಿಷ್ಠಾಪಿಸಿದನು. ನಾಚಯ್ಯನ ಈ ಭಗ್ನ ಪರಾ ಮಾರುಡಿಗೆಯ ಉಲ್ಲೇಖಗಳು ತಾಳಿಕೋಟೆ(... 313773 proofread-page text/x-wiki <noinclude><pagequality level="1" user="Pragathi. BH" /></noinclude>xxxii ಸಂಕೀರ್ಣ ವಚನಸಂಪುಟ : ಮೂರ ವೀರಮಾಹೇಶ್ವರ ನಿಷ್ಠೆಯಿಂದ ಮಾರುಡಿಗೆಯಲ್ಲಿ ಸ್ಥಳದಲ್ಲಿ ಶಿವಲಿಂಗವನ್ನು ಹಾಗೂ ಅನ್ಯದೈವವನ್ನು ಪ್ರತಿಷ್ಠಾಪಿಸಿದನು. ನಾಚಯ್ಯನ ಈ ಭಗ್ನ ಪರಾ ಮಾರುಡಿಗೆಯ ಉಲ್ಲೇಖಗಳು ತಾಳಿಕೋಟೆ( ಕ್ರಿ . ಶ. ೧೧೮೪) ಶಾಸನದಲ್ಲಿವೆ. ಉಗ್ರಭಕ್ತಿಯ ಮೂಲಕ ವೀರಶೈವವನ್ನು ರಕ್ಷಿಸಿದ, ಪ್ರಸಾರಗೊಳಿಸಿದ ಶ್ರೇಯಸ್ಸು ಈತನದಾಗಿದೆ. ನಾಚಯ್ಯನ ವಚನ ಸರಳವಾಗಿದ್ದು, ತಾತ್ವಿಕ ವಿಚಾರವನ್ನೊಳಗ * ' ಮಾರೇಶ್ವರಾ' ಗಾತ್ರದಲ್ಲಿ ಅಂಕಿತದಲ್ಲಿರುವ ಚಿಕ್ಕವಾಗಿರುತ್ತವೆ . ವಿವೇಚನೆಯಿದೆ. ಮಾರೇಶ್ವರೊಡೆಯರ ಬಹಳಷ್ಟು ಬೆಡಗಿನ ರೀತಿಯಲ್ಲಿರುವ ಇನ್ನು ಕೆಲವು ವಚನಗಳಲ್ಲಿ ಈ ಭಾವಜ್ಞ, ಮೊದಲಾದ ವಿಷಯಗಳ ಪ್ರಸ್ತಾಪವಿದೆ. ಈ ವಚನಗಳಲ್ಲಿ ವಚನ ತಾತ್ವಿಕ ಅರಿವು, ಸದ್ಗುಣ, ಲಿಂ ವಚನಕಾರನ ಜೀವನ ವೃತ್ತಾಂತದ ಗೊತ್ತಾಗುವುದಿಲ್ಲ, ತೆಲುಗು, ಕನ್ನಡ, ಬಸವಪುರಾಣ, ಹಾಗೂ ಹರಿಹರನ ರಗಳೆ, ವೃಷಭೇಂದ್ರ ವಿಜಯ ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ ಗ್ರಂಥಗಳಲ್ಲಿ ಪ ಮೆರೆಮಿಂಡಯ್ಯನು ೬೩ ಪುರಾತನರಲ್ಲೊಬ್ಬನಾದ ಮೆರೆಮಿಂಡಯ್ಯನಿಗಿಂತ ದ್ದಾನೆ. ಈತನ ವಚನಾಂಕಿತ, ' ಐಘಟದೂರ ರಾಮೇಶ್ವರಲಿಂಗ'. ಇವನು ಅಷ್ ಲಿಂಗಾಂಗ ಸಾಮರಸ್ಯ , ಹೇಳಿದ್ದಾನೆ. ಮೊದಲಾದ ಏಕೋರಾಮಿತಂದೆ, ಸಿದ್ದರಾಮೇಶ್ವರ, ಮರುಳಸಿದ್ದೇಶ್ವರ, ಕೇಶಿರಾಜಯ್ಯರನ್ನು ವೀರಶೈವತತ್ವಗಳನ್ನು ಪಂಡಿತಾರಾಧ್ಯ, ಸಕಳೇಶ ಭಕ್ತಿಯಿಂದ ತನ್ನ ಸರಳ ರೇವಣ ರೀತಿಯಲ್ಲ ಸಿದ್ದೇಶ್ವರದೇವ ಮಾದರಸ, ತೆಲುಗು ಜೊಮ್ಮಯ್ಯ ವಚನಗಳಲ್ಲಿ ಸ್ಮರಿಸಿದ್ದಾನೆ. ವಚ ಬಳಕೆಯಾದ ಉಪಮೆ - ದೃಷ್ಟಾಂತಗಳು ಸಹಜವಾಗಿದ್ದು ಸ್ವಾರಸ್ಯಪೂರ ಈತನ ವಚನಗಳ ಅಭಿವ್ಯಕ್ತಿ ನೇರವಾಗಿದ್ದು, ಅರ್ಥೈಸಲು ತೀರ ಸುಲಭ ಭಾವಗೀತೆಯ ಗುಣವನ್ನು ಹೊಂದಿದ ಕೆಲವು ವಚನಗಳೂ ವಾಗ ಇಲ್ಲಿವೆ . ಮೇದರ ಕೇತಯ್ಯನ ವಚನಗಳು ' ಗವರೇಶ್ವರ' ಅಂಕಿತದಲ್ಲಿವೆ. ಗವರೆಗಯೆಂದರೆ ಬಿದಿರು ಕಾಯಕದವ. ಈತನು ಕಾಡಿಗೆ ಹೋಗಿ ತಂದ ಬಿದಿರಿನಿಂದ ಮೊರ, ಬುಟ ತೊಟ್ಟಿಲುಗಳನ್ನು ಬಸವಣ್ಣ ಮರುಳ ಹೆಣೆಯುವ ಪ್ರಭುದೇವ, ಶಂಕರದೇವ, ಕಾಯಕ ಚೆನ್ನಬಸವಣ್ಣ , ಮಡಿವಾಳ ಮಾಡುತ್ತಿದ್ದ. ಘಟ್ಟಿವಾಳ ತನ್ನ ಮದ್ದಯ್ಯ , ಮಾಚಿದೇವ ಮೂಲಕ ಪಡೆದ ಲಿಂಗಾಂಗ ಸಾಮರಸ್ಯಗಳನ್ನು ಕೇತಯ್ಯ ' ಸುಖವೂ ಸರಿ ದುಃಖವೂ ಸರಿ' ಯೆಂದು ಭಾವಿಸಬೇಕು. ಇಷ್ಟಲಿಂಗ ಕೆಳಗೆ ಸರಿ, ವಚನಗ ಸಿದ್ದರಾಮಯ್ಯ ಮೊದಲಾದ ಸ್ತುತಿಸುತ್ತಾನೆ . ತಾನು ಮಾಡುವ ಕಾಯಕದ ರೀತಿ, ಅದರ ಮಹತ್ವ ಶಿವಭಕ್ತನಾದವನು ಅನೇಕ ಶರಣರನ್ನೂ ಹಾಗೂ ಕಾಯಕ ವಚನಗಳಲ್ಲಿ ವಿವರಿಸ ಉರಿ ಸಿರಿ ಬಿದ್ದರೆ ನಿಂದಿಸಿ ಉಭಯವೂ ನುಡಿಯಬಾರ ಗುರು - ಲಿಂಗ - ಜಂಗಮಗಳಲ್ಲಿ ಭೇದವಿಲ್ಲ ಶಿವಭಕ್ತನ ಅಂಗಕ್ರಿಯೆ ಲಿಂಗಕ್ರಿಯೆಗಳಾದ ಅರಿವಿನ ಆಚರಣೆ ಲಿಂಗಕ್ಕೆ ಅರ್ಪಿತವಾಗುತ್ತದೆ - ಹೀಗೆ ಕೇತಯ್ಯನ ಲೋಕಾನುಭವ, ಶಿವಾನುಭವಗಳು ವ್ಯಕ್ತವಾಗಿರುತ್ತವೆ. ವಚನಗಳಲ್ಲಿ<noinclude></noinclude> 95pgbwkbuoyed3r09qemhunyl46odvq ಪುಟ:ಸಂಕೀರ್ಣ ವಚನಸಂಪುಟ ೩.pdf/೫೩ 104 118320 313774 2026-04-30T15:13:58Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪುರದ ನಾಗಣ್ಣನ ವಚನ ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು. ಅದೆಂತೆಂದಡೆ: ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚಸಿ ತತ್ತಿಗರಾದ ಸರ್ವಮಾಹೇಶ್ವರರು ಮಂತ್ರ ಬೋಧನೆಯ ಕರ್ಣದಲ್ಲಿ ಬೋಧ... 313774 proofread-page text/x-wiki <noinclude><pagequality level="1" user="Shreelatha.Halemane" /></noinclude>ಪುರದ ನಾಗಣ್ಣನ ವಚನ ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು. ಅದೆಂತೆಂದಡೆ: ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚಸಿ ತತ್ತಿಗರಾದ ಸರ್ವಮಾಹೇಶ್ವರರು ಮಂತ್ರ ಬೋಧನೆಯ ಕರ್ಣದಲ್ಲಿ ಬೋಧಿಸಬೇಕಲ್ಲದೆ ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ ಬಂಧನವೈಕ್ಯವ ಮಾಡಲಾಗದು. ಮಾಡಿದಡೆ ಜ್ಞಾನಿಗಳೊಪ್ಪರು. ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ ನಿಮ್ಮಾಣೆ ನಿಮ್ಮ ಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ. ಸರ್ವಾಂಗಲಿಂಗಿಯಾದ ಶರಣನ ಲಿಂಗ ಭಿನ್ನವಾಗಿ ಹೋಗಲು ಆ ಲಿಂಗದೊಡನೆ ತನ್ನ ಪ್ರಾಣವ ಬಿಡುವದು. ಇದಲ್ಲದೆ ಜೀವಕಾಸೆ ಮಾಡಿ ಪುನಃ ಲಿಂಗವ ಧರಿಸಿದನಾದಡೆ ಶುನಿಯ ಬಸುರಲ್ಲಿ ಬಂದು ಅನೇಕಕಾಲ ನಾಯಕನರಕದಲ್ಲಿ ರ್ಪನಯ್ಯಾ ನೀ ಸಾಕ್ಷಿಯಾಗಿ ಅಮರಗುಂಡದ ಮಲ್ಲಿಕಾರ್ಜುನಾ, 2 |00||<noinclude></noinclude> 9t1ekwz23mqievb1jlo4sbv6gylvf21 ಪುಟ:ಸಂಕೀರ್ಣ ವಚನಸಂಪುಟ ೩.pdf/೩೭ 104 118321 313775 2026-04-30T15:14:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ XXXII ಮೈದುನ ರಾಮಯ್ಯನು ನಾಗಿದ್ದಾನೆ. ಈತನ ಆಂಧ್ರದಿಂದ ಕಲ್ಯಾಣಪಟ್ಟಣಕ್ಕೆ ವಚನಗಳು ಮೈದುನ ರಾಮಯ್ಯನ ರಗಳೆ, ಮೈದುನ ಬಂದ ಚೆನ್ನರಾಮೇಶ್ವರ' 'ಮಹಾಲಿಂಗ ರಾಮಯ್ಯನ ಸುದ್ದಿ ಹಾಗೂ ಅ ಭೈರವೇಶ್ ಕಾವ್ಯದ ಕ... 313775 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ XXXII ಮೈದುನ ರಾಮಯ್ಯನು ನಾಗಿದ್ದಾನೆ. ಈತನ ಆಂಧ್ರದಿಂದ ಕಲ್ಯಾಣಪಟ್ಟಣಕ್ಕೆ ವಚನಗಳು ಮೈದುನ ರಾಮಯ್ಯನ ರಗಳೆ, ಮೈದುನ ಬಂದ ಚೆನ್ನರಾಮೇಶ್ವರ' 'ಮಹಾಲಿಂಗ ರಾಮಯ್ಯನ ಸುದ್ದಿ ಹಾಗೂ ಅ ಭೈರವೇಶ್ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಗ್ರಂಥಗಳಲ್ಲಿ ಇವನ ಚರಿತ್ರೆಯ ವಿವರ ಶಿವ - ಪಾರ್ವತಿಯರೇ ತನ್ನ ಭಾವ - ಅಕ್ಕಯೆಂದು ಭಾವಿಸಿ, ಅವರನ್ನು ಹಬ ಕರೆತಂದು, ಶಿವದರ್ಶನ ಪಡೆದು, ರಾಮಯ್ಯ ಮೈದುನನೆನಿಸಿದನು. ಹೀಗಾಗಿ ಈ ಮೈದುನ ರಾಮಯ್ಯನೆಂದು ಸದ್ಗುರುವಿನ ಕರುಣೆ, ಮಲಿನ ಕರೆಯುತ್ತಾರೆ . ಮನ, ಎರಡಳಿದು ಅರೆಮನದ ಭಕ್ತಿ, ಹೆಣ್ಣು- ಹೊನ್ನು - ಮಣ್ಣು ಮೊದಲಾದ ಸಹಜವಾಗಿ ವಚನಗಳಲ್ಲಿ ಹಲವಾರು ಬಸವಣ್ಣ ನಿದರ್ಶನಗಳ ಮೂಲಕ ಚೆನ್ನಬಸವಣ್ಣ ಅಡಗಿದ ಹುಸಿಯ ಸ್ವರೂಪ ವಿಷಯಗಳನ್ನು ವಿವರಿಸಲಾಗಿದೆ. ನಂಬಿಯಣ್ಣ , ನಿಜಲ ವಚನಗಳಲ ಈತನು ಜಗದೇವರನ್ನು ತನ್ನ ಭಕ ಸ್ತುತಿಸಿದ್ದಾನೆ. ಮೋಳಿಗೆ ಮಾರಯ್ಯನು ಬಸವಣ್ಣನವರ ಅರಸುತನವನ್ನು ತ್ಯಜಿಸಿ, ಜಂಗಮಾರಾಧನೆಗೆ ಕಾಶ್ಮೀರದಿಂದ ಕಲ್ಯಾಣಕ್ಕೆ ಆಕರ್ಷ ಬಂದವನು. ಈ ಮಹಾದೇವಿ. ಈತನು ಕಲ್ಯಾಣದಲ್ಲಿ ಕಟ್ಟಿಗೆ ಹೊತ್ತು ಮಾರುವ ಕಾಯಕ ಕೈಕ ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಂಡ ಮಾರಯ್ಯನವರ ಕಾಯಕನಿಷ್ಠೆ ಹಾಗೂ ಆತ್ಮಾಭಿಮಾನಗಳನ್ನು ಉರಿಲಿಂಗಪೆದ್ದಿ , ಬಸವಣ್ಣ ಶಿವಶರಣರಿಂದ ಸ್ತುತಿಸಲ್ಪಟ್ಟ ನಾಗಿದ್ದ, ಹೇಳುವ ಮೋಳಿಗೆ ಕಟ್ಟಿಗೆ ಚಿನ್ನವಾದ ಚೆನ್ನಬಸವಣ್ಣ ಕತೆಯೊಂದು ಸಿದ್ದರಾಮಯ್ಯ ಪ್ ಮೊದಲಾದ ಈತನು ಕಲ್ಯಾಣದ ಶರಣರಲ್ಲಿ ಉನ್ನತ ವ್ಯಕ್ತಿತ್ವವುಳ್ಳವ ಮಾರಯ್ಯ ದಂಪತಿಗಳ ಸಾಮರಸ್ಯ ದಾಂಪತ್ಯ ಸಮ ಆದರ್ಶಪ್ರಾಯ .' ನಿಃಕಳಂಕ ಮಲ್ಲಿಕಾರ್ಜುನ' ಅಂಕಿತದಲ್ಲಿರುವ ಮೋಳ ವೆಚನಗಳಲ್ಲಿ ಬೆಡಗಿನ ಶೈಲಿ ಬಳಕೆಯಾಗಿದೆ. ತನ್ನ ವಚನಗಳಲ್ಲಿ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರ ಮೊದಲಾದ ತಾತ್ವಿಕ ವಿಷಯಗಳನ್ನು ಹಲವಾರು ನಿದರ್ಶನಗಳೊಂ ಮನಮುಟ್ಟುವಂತೆ ನಿರೂಪಿಸಿದ್ದಾನೆ. ಸೂತ್ರರೂಪದ ವಾಕ್ಯಗಳು, ಕಾವ್ ಸಾಲುಗಳು ಈತನ ವಚನಗಳ ಕಾವ್ಯಮೌಲ್ಯವನ್ನು ಪ್ರಕಟಪಡಿಸುತ್ತವೆ. ಪರಿಷ್ಕರಣ ಪ್ರಸ್ತುತ ಸಂಪುಟದಲ್ಲಿ ಸಮಾವೇಶಗೊಳ್ಳುವ ಎಲ್ಲ ವಚನಕಾರರ ಸ ನಿರ್ದಿಷ್ಟಗೊಳಿಸಿಕೊಳ್ಳುವುದು, ಆಕರಗಳನ್ನು ಮಾಡಿದ ಸಾಧ್ಯವಾದಷ್ಟು ಪ್ರಕಟಿತ ಸಂಗ್ರಹಿಸುವುದು ಬಹುಪಾಲು ಹಾಗೂ ನಾವು ಬಿಡದೆ ಆಕರಗಳಿಂದ ಪ್ರಥಮ ಹಂತದ ವಚನಗಳನ್ನು ಉಳಿದವುಗಳನ್ನು ಒಂದೂ ಅಪ್ರಕಟಿತ ಮಾಡಿದ ಪ್ರತಿಯೊಬ್ಬ ಸಕಲ ಅನ್ಯಪ್ರಾಚೀನ ವಚನಕಾರನ ರಚನೆಗ ಪಟ್ಟಿ ಮಾಡುವುದು, ಹೀಗೆ ವಚನಗಳನ್ನು ಕೆಲಸ. ಪುರಾತನರ ಈ ಪ್ರತಿಮ ಸಂದರ್ಭದಲ ವಚನಗಳ ಆಕರಗಳಿಂದಲೂ , ವಿವಿಧ ಕಟ್ಟಿನ ಪತ್ರಿಕೆಗ<noinclude></noinclude> gr6opoqkrodxj5xqw5runwpy6x4yes0 ಪುಟ:ಸಂಕೀರ್ಣ ವಚನಸಂಪುಟ ೩.pdf/೫೪ 104 118322 313776 2026-04-30T15:14:07Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ GO ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು? ಬೀಜದೊಳಗಾದ ವೃಕ್ಷ, ವೃಕ್ಷದೊಳಗ... 313776 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ GO ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ? ಮೊನೆಗೂಡಿಯ ಗ್ರಹಿಸುವ ಅಲಗಿನ ತರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. ೧೩, ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ ನಿಜಸ್ವರೂಪ ನಿಃಕಲವಸ್ತು ಜಗಲೀಲಾಭಾವಿಯಾಗಿ ತ್ರಿಗುಣಾತಕವಾದ ಭೇದಪೂರ್ವಕ ಮುಂತಾದ ಷಡ್ಡರ್ದಶನದ ವಿವರಂಗಳಿಗೆ ಶೈವ ವೈಷ್ಣವ ಉಭಯಂಗಳಲ್ಲಿ ಶೈವವಾರು ವೈಷ್ಣವವಾರು.<noinclude></noinclude> 2kg9df3mqvh4ib59uo6xbwbas01u3y3 ಪುಟ:ಸಂಕೀರ್ಣ ವಚನಸಂಪುಟ ೩.pdf/೩೮ 104 118323 313777 2026-04-30T15:14:13Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXXiv ಸಂಕೀರ್ಣ ವಚನಸಂಪುಟ : ಮೂರ ಪ್ರಕಟಿತ ಗ್ರಂಥಗಳಿಂದಲೂ ಪ್ರತಿಮಾಡಿಕೊಳ್ಳಲಾಗಿದೆ. ವಚನಗಳಿಗಿರುವ ಸರ್ವ ಆಕರಗಳನ್ನು , ಇದರಿಂದ ಪ್ರತಿಯೊ ಪಾಠಾಂತರಗಳನ್ನು ಗುರುತಿಸು ವಾಯಿತು. ಪರಿಷ್ಕರಣದ ದೃಷ್ಟಿಯಿಂದ ಇದು ಪ... 313777 proofread-page text/x-wiki <noinclude><pagequality level="1" user="Pragathi. BH" /></noinclude>XXXiv ಸಂಕೀರ್ಣ ವಚನಸಂಪುಟ : ಮೂರ ಪ್ರಕಟಿತ ಗ್ರಂಥಗಳಿಂದಲೂ ಪ್ರತಿಮಾಡಿಕೊಳ್ಳಲಾಗಿದೆ. ವಚನಗಳಿಗಿರುವ ಸರ್ವ ಆಕರಗಳನ್ನು , ಇದರಿಂದ ಪ್ರತಿಯೊ ಪಾಠಾಂತರಗಳನ್ನು ಗುರುತಿಸು ವಾಯಿತು. ಪರಿಷ್ಕರಣದ ದೃಷ್ಟಿಯಿಂದ ಇದು ಪ್ರಾಥಮಿಕ ಹಂತವೆನಿಸಿದರೂ ಮೂಲ ಭೂತ ಹಾಗೂ ಹೀಗೆ ಸಂಗ್ರಹಿಸಿದ ಮಹತ್ವಪೂರ್ಣ ಕಾರ್ಯವೆಂದು ಬೇರೆ ಹೇಳಬೇ ವಚನಗಳನ್ನು , ಸಂಯೋಜಿಸಿರುವ ಸೇರಿಸಿಕೊಳ್ಳಲಾಯಿತು. ಇನ್ನೂ ಈ ಯೋಜನೆಯ ' ವಚನಬ್ಯಾಂಕಿನಲ್ಲಿರುವ ಕೈಬಿಟ್ಟು ಹೋಗಿರಬಹುದಾದ ಆಕರಗಳನ್ನು ಅತ್ಯ ಆಕರ ಈ ಗುರುತಿಸುವ , ಮತ್ತು ಕೇಂದ್ರಕಾಮ್ಯಾಲಯದಲ ವಚನಗಳೊಂದಿಗೆ ಪರಿಶೀಲಿ ವಚನಗಳನ್ನು ಪ್ರತಿಮ ' ಪರಿಶೀಲನವಿಧಾನ' ದಿಂದ ವಚನಗಳ ಸಂಖ್ಯೆಯನ್ನು ವಚನಗಳಿಗಿರುವ ನಿರ್ದಿಷ್ಟಪಡಿಸುವ ಅಧಿಕೃತವಾಯಿತು, ಪರಿಪೂರ್ಣವಾಯಿತು. ಹೀಗೆ ವಚನಗಳಿಗಿರುವ ಎಲ್ಲ ಆಕರಗಳನ್ನೂ ವಚನರೂಪ ಹಾಗೂ ಪಾಠ' ಇಲ್ಲವೆ ಭಿನ್ನಪಾಠಗಳನ್ನು “ ಅರ್ಥವತ್ತಾದ ಪ್ರಸಂಗದಲ್ಲಿ ಪ್ರಾಚೀನ ಪಾಠಗಳಿಗೆ ರೂಪದಲ್ಲಿ ಕಣ್ಣು ಹಸ್ತಪ್ರತಿ, ಪಾಠ' ವನ್ನು ತಾಳೆಗರಿಪ್ರತಿ, ಪ್ರಾಚೀನತಮ ಪರಿಷ್ಕರಿಸಲಾಗಿದೆ. ಈ ಇಟ್ಟುಕೊಂಡು, ಸಂಪುಟದಲ್ಲಿ ' ಸಕಲ ಅಥವಾ ' ಯೋಗ್ ನಿರ್ಣಯಿಸಬೇಕಾಗುತ್ತದ ಕೃತಿಗಳಲ್ಲಿರುವ ಅನೇಕ ಆಕರಗಳಲ್ಲಿ ವಿವಿಧ ಲಭಿಸುತ್ತಿದ್ದರೆ, ಪ್ರಾಚೀನವೆನಿಸಿದ ಸರಿಯಾದ ಮೂಲವೆಂದು ಹರಡಿಕೊಂಡು, ಗುರುತಿಸಿ, 'ನಿಜಪಾಠ' ಆದ್ಯತೆ ನೀಡಬೇಕಾಗುತ್ತದೆ. ಒಂದು ವಚನ ವಚನವನ್ನು ಮುಂದೆ ಮತ್ತು ಅಧಿಕೃತ ಅವಶ್ಯವೆನಿಸಿದಲ್ಲಿ ಆಕರ ಭಿನ್ನಪಾಠಗ ಪುರಾತನರ ವಚನ' ಗಳ ಕಟ್ಟಿನಲ್ಲಿರುವ ಪಾಠಗಳಿಗೆ ಪ್ರಥಮ ಪ್ರಾಶಸ್ಯವನ್ನು ನೀಡಲಾಗಿದ್ದು, ಪ್ರಾಚೀನ ಸಂಕಲನ - ಸಂಪಾದನ ಕೃತಿಗಳಲ್ಲಿಯ ಪಾಠಗಳಿಗೆ ನಂತರದ ಸ್ಥಾನ ಕೊಡಲಾಗಿದೆ. ಒಂದು ವಚನ ಕೇವಲ ಸಂಕಲನ, ಸಂಪಾದನಗಳಲ್ಲಿ ಮಾತ್ರ ದೊರೆಯುತ್ತಿದ್ದರೆ, ಆ ಹಿನ್ನೆಲೆಯಲ್ಲಿಯೇ ಪಾಠವನ ಪರಿಷ್ಕರಿಸಲಾಗಿದೆ ಮತ್ತು ಪ್ರಕ್ಷಿಪ್ತವಾಗಿರಬಹುದಾದ ವಚನಗಳನ್ನು ಕೈಬಿಡಲಾಗಿದೆ. ಬಿಬ್ಬಿ ಬಾಚಯ್ಯ ಮತ್ತು ಮನುಮುನಿ ಗುಮ್ಮಟದೇವರ ವಚನಗಳು ಮೂಲ ' ಸ್ವಲ ' ಗಳಿಗನುಗುಣವಾಗಿ ಇರುವುದರಿಂದ, ಉಳಿಸಿಕೊಂಡು, ಉಳಿದ ೩೨ ಅವುಗಳನ್ನು ಆ ಜನ ವಚನಕಾರರ ವಚನಗಳನ್ನು ಕ್ರಮದಲ್ಲಿಯೇ ಪಠ್ಯದಲ್ಲಿ ಅಕಾರಾ ಯಾಗಿಜೋಡಿಸಲಾಗಿದೆ. ಉಪಯುಕ್ತತೆಯ ದೃಷ್ಟಿಯಿಂದ, ಅನುಬಂಧದಲ್ಲ ಗನುಗುಣವಾಗಿರುವ ಬಿಬ್ಬಿ ಬಾಚಯ್ಯ ಅಕಾರಾದಿಯನ್ನೂ ವಚನಗಳ ಎಲ್ಲ ಮತ್ತು ಮನುಮುನಿ ಗುಮ್ಮಟದೇವರ ಕಠಿಣಪದಕೋಶ, ಆಕರಸೂಚಿಗಳನ್ನೂ ಜೋಡಿಸಲಾಗಿದೆ. ಈ ಸಂಪುಟದ ಕೆಲವನ್ನು ವಚನಗಳ ಮಾತ್ರ ಪರಿಷ್ಕರಣ ಕಾರ ' ದಲ್ಲಿ ಎದುರಾದ ಸಮಸ್ಯೆಗಳಲ್ಲಿ ಇಲ್ಲಿ ನೋಡಬಹುದು : ಒಂದು ವಚನದ ಆರಂಭ ಬೇರೆ ಬೇರೆ ಆಕರಗಳಲ್ಲಿ ಬೇರೆ ಬೇರೆರೂಪಗಳಿಂದ ಲಭಿಸುತ್ತಿದ್ದು, ಅಕಾರಾದಿಜೋಡಿಸುವಾಗ ಇವು ಪ್ರತ್ಯೇಕ ವಚನಗಳೆಂಬ ಭಾವನೆ<noinclude></noinclude> bq0nfoere78xocd07lvfjlabacdjp5g ಪುಟ:ಸಂಕೀರ್ಣ ವಚನಸಂಪುಟ ೩.pdf/೫೫ 104 118324 313778 2026-04-30T15:14:15Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ ಇಂತೀ ಉಭಯದಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು. ಉಭಯನಾಮ ಕುಲಲಯವಹಲ್ಲಿ ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ. ಇದು ಅಕ್ಷಯ ಲಕ್ಷ ನಿರೀಕ್ಷಣೆಯಿಂದತ್ತಣ ಮಾತು. ಅಂದಿನಿಂ... 313778 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ ಇಂತೀ ಉಭಯದಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು. ಉಭಯನಾಮ ಕುಲಲಯವಹಲ್ಲಿ ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ. ಇದು ಅಕ್ಷಯ ಲಕ್ಷ ನಿರೀಕ್ಷಣೆಯಿಂದತ್ತಣ ಮಾತು. ಅಂದಿನಿಂದ ಇತ್ತಣ ವಿವರ: ನಾಲ್ಕು ಲಕ್ಷವು ಮೂವತ್ತೆರಡನೆಯ ಸಹಸ್ರವತ್ಸರಂಗಳಿಂದ ಈಚೆಯಾದ ಸರ್ವಪ್ರಮಾಣಿಗೆ ಏಕಾದಶಗುಣ. ಅವತಾರಕ್ಕೆ ಸಮಾಧಿ, ದಶ ಅವತಾರಕ್ಕೆ ದಹನ. ಇಂತೀ ಭೇದಂಗಳು ಆವರ್ಚಿಸಿ ನಡೆದು ಕಲಿಯುಗದ ಕಡೆಯಲ್ಲಿ ಅನಾದಿಪರಮೇಶ್ವರನ ಅಪರಾವತಾರ ಭೇದರೂಪು ಬಸವಣ್ಣನಾಗಿ ಅಭೇದ್ಯರೂಪು ಚೆನ್ನಬಸವಣ್ಣನಾಗಿ ವೀರಶೈವಸಿದ್ಧಾಂತವೆಂಬುದು ಲಕ್ಷಿಸಿ ಷಡರ್ಶನಕ್ಕೆ ಸ್ಥಾಪನಾಚಾರ್ಯನಾಗಿ ವಿಶ್ವಕ್ಕೆ ಚಕ್ಷುವಾಗಿ, ಆಚಾರಕ್ಕೆ ಅಂಗವಾಗಿ ಶಿಕ್ಷೆ ದೀಕ್ಷೆ ಮೋಕ್ಷಕ್ಕೆ ಮುಮುಕ್ಷುವಾಗಿ ಚತುರ್ಗುಣ ಆಚಾರಕ್ಕೆ ಅರಸಾಗಿ ಸರ್ವಗುಣಸಂಬಂಧಿ ನೀನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ, ನಿನ್ನ ಲೀಲಾಭಾವ. || ೨ | ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು? ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ? ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಕ್ರೀ ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ ಚಿತ್ತದ ಒಲವರದಿಂದ ಅರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ. 099 ಅಯಃಕಾಂತದ ಶಿಲೆ ಲೋಹಕ್ಕೆ ಬಾಯ ಕಂಡಲ್ಲಿ ವೇದ ಸಿದ್ಧಾಂತಿ. ಲೋಹ ಸುವರ್ಣವ ಏಗೆಯುಯೆತ್ತುವಲ್ಲಿ ಆ ಭೇದವ ಬಲ್ಲಡೆ ಶಾಸ್ತ್ರಸಂಪದನು.<noinclude></noinclude> c54qb6nvg8di1craflphhzbp3qlrtwg ಪುಟ:ಸಂಕೀರ್ಣ ವಚನಸಂಪುಟ ೩.pdf/೩೯ 104 118325 313779 2026-04-30T15:14:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ XXXV ಹುಟ್ಟಿಸುತ್ತವೆ . ' ಶಿವಶರಣರ ಬರವ ಕಂಡು ' * ಗಣಂಗಳ ಬರವ ಕಂಡು' ಎಂದೂ ಬಯಕೆ ಸವೆಯಿತ್ತು', * ಅರಿವನರಿವನ್ನಕ್ಕ ಎಂಬ ಮೈದುನ ರಾಮಯ್ಯನ ವ 'ವೇಷಮಾತಿನ ಬಿನ್ನಾಣಿಗಳಿಗೆ', ' ತನುವಳಿಯ ' ತಥ್ಯವುಳ್ಳವಂಗೆ ತತ... 313779 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ XXXV ಹುಟ್ಟಿಸುತ್ತವೆ . ' ಶಿವಶರಣರ ಬರವ ಕಂಡು ' * ಗಣಂಗಳ ಬರವ ಕಂಡು' ಎಂದೂ ಬಯಕೆ ಸವೆಯಿತ್ತು', * ಅರಿವನರಿವನ್ನಕ್ಕ ಎಂಬ ಮೈದುನ ರಾಮಯ್ಯನ ವ 'ವೇಷಮಾತಿನ ಬಿನ್ನಾಣಿಗಳಿಗೆ', ' ತನುವಳಿಯ ' ತಥ್ಯವುಳ್ಳವಂಗೆ ತತ್ವದ ಮಾತ ಅರ್ಚನೆ ಬೇಕು', ' ಜ್ಞಾತೃ ಚಕ್ಷುವಿನಿಂದ ನುಡಿದು ಹೊ ಜಗದ ರೂಪ ಕಾಲ “ ಕಂಬಳಿಯಲ್ಲಿ ಕೂಳ ಕಟ್ಟಿ ಕೂದಲ ಶೋಧಿಸಬಹುದೆ ಅಯ್ಯಾ ', ' ತಾವ ನುಡಿವುದೆ ವ್ರತ', ' ಹುಳ್ಳಿಯ ಹಗುರದಿಂದ ಹಳ್ಳವ ಹಾಯಬೇಕು', ' ಹಳುವಿ ದಳ್ಳುರಿ', ಎಂಬ ಮೋಳಿಗೆ ಮಾರಯ್ಯನ ವಚನಗಳು ಕ್ರಮವಾಗಿ ' ದೇ ಮಾತಿನ........', ' ಭಾವವಳಿಯಿತ್ತು ಬಯಕೆ.......', ' ಮಿಥ್ಯವುಳ್ಳವಂಗೆ ತತ್ವದ... * ಅನುವನರಿವನ್ನಕ್ಕ ಕೂಳ.......', ಅರ್ಚನೆ......', ' ನಾವು 'ಕರ್ಮ ಸತ್ಯರೆಂದು.....', ' ಹುಳ್ಳಿಯೊಳಗಣ ದಳ್ಳುರಿ......' ಎಂದೂ ಚಕುವಿನಿಂದ..........', 'ಹೊಳೆಯ 'ಕು ಹಗುರದಿಂದ. ಆರಂಭವಾಗುತ್ತವೆ . ಇದರಿಂದ ಇವು ಪ್ರತ್ಯೇಕ ವಚನಗಳೆಂದು ಪರಿಗಣಿಸುವ ಸಂಭವವಿರುತ್ತದೆ. ಒಂದು ವಚನ ಕೆಲವು ಆಕರಗಳಲ್ಲಿ ಸಂಬೋಧನರೂಪದಿಂದ ಆರಂಭವಾ ಇನ್ನು ಹಲವು ಆಕರಗಳಲ್ಲಿ ಸಂಬೋಧನರೂಪವಿಲ್ಲದೆ ಪ್ರಾರಂಭವಾಗುತ್ತದೆ. ಅಕಾರಾದಿಯಲ್ಲಿ ಅಷ್ಟವಿಧಾರ್ಚನೆ ಇವೆರಡೂ ಭಿನ್ನವಚನಗಳಾಗಿ ಸೇರಿಕೊಳ್ಳುತ ಶುದ್ದವಾಯಿತ್ತಯ್ಯಾ ......', ' ನಿರಾಳ ನಿರ್ಮಾಯ ಶ 'ಸದಾಚಾರವೆಂದಡೆ ಗುರುಲಿಂಗಜಂಗಮದಾಚರಣೆ' ಎಂಬ ಮಡಿವಾಳ ಮಾ ವಚನಗಳು “ ಅಯ್ಯಾ ಎನ್ನ ಅಷ್ಟವಿಧಾರ್ಚನೆ.....', ' ಎಲೆ ನಿರಾಳ ನಿರ್ “ ಅಯ್ಯಾ ಸದಾಚಾರವೆಂದಡೆ.......' ಎಂದು ಆರಂಭವಾಗಿರುತ್ತವೆ. ಇದರಿ ಸ್ವತಂತ್ರ ವಚನಗಳೆಂಬ ಭ್ರಾಂತಿಯನ್ನು ಹುಟ್ಟಿಸುತ್ತವೆ. ಕೆಲವು ವಚನಗಳ ಮೊದಲೆರಡು ಸಾಲುಗಳು ಸಾಲುಗಳು ಮಾತ್ರ ಭಿನ್ನವಾಗಿದ್ದು, ಏಕರೂಪದಲ್ಲಿ ದೊರೆಯುತ್ತವೆ. ಇದರಿಂದ ಇವು ಪ್ರತ್ಯೇಕ ವಚನಗಳೆಂಬ ಭಾವನೆ ಉಂಟಾಗುತ್ತದೆ. ಉದಾ : ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತಬಳಲುತ್ತಲಿರ್ದಾರಯ್ಯಾ . ಎಂಬ ಮಾರೇಶ್ವರೊಡೆಯರ ವಚನದ ಆರಂಭದ ಸಾಲುಗಳು ಬೇರೆ ಪ್ರತಿಗಳಲ್ಲಿ ಸತ್ಯದ ಹಿರಿಯರ ಕತ್ತಲೆ ಕಚ್ಚಿ , ಹುತ್ತವನೇರುತ್ತದೈದಾರೆಯಲ್ಲಾ ಎಂದೂ ಭಿನ್ನವಾಗಿದ್ದು, ತರುವಾಯದ ಸಾಲುಗಳು ಅಭಿನ್ನವಾಗಿರ ಗಮನಿಸಬೇಕು. ಇಂಥ ಸನ್ನಿವೇಶದಲ್ಲಿ ವಚನಗಳನ್ನು ಅಕಾರಾದಿಯಾಗಿ ಹೊಂದಿಸು ಪುನರುಕ್ತಿ ತೀರ ಸಹಜವಾಗಿ ಆಗುತ್ತದೆ. ಹೀಗಾಗದಂತೆ ಎಚ್ಚರವಹಿಸುವುದು ಅಗತ್ಯ . ತು<noinclude></noinclude> n00va1vff3ygdq53cam9yicx29xmfba ಪುಟ:ಸಂಕೀರ್ಣ ವಚನಸಂಪುಟ ೩.pdf/೫೬ 104 118326 313780 2026-04-30T15:14:24Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 00 ಸಂಕೀರ್ಣ ವಚನಸಂಪುಟ : ಮೂರು ಮರಾಳ ಕ್ಷೀರವನೀಂಟಿ ಜಲವನುಳುಹಿದ ಭೇದವ ಬಲ್ಲಡೆ ಪುರಾಣಸಂಬಂಧಿ. ಗೋವು ಅಜ ಮುಂತಾದವು ತೃಣ ಪರ್ಣ ಗ್ರಾಸವ ಕೊಂಡು ಪುನರಪಿಯಾಗಿ ಸವಿದಿಳಿವ ಭೇದವ ಬಲ್ಲಡೆ ಆಗಮಯುಕ್ತ. ಇಂತೀ ಭೇದಂಗಳಲ್ಲಿ ಭ... 313780 proofread-page text/x-wiki <noinclude><pagequality level="1" user="Shreelatha.Halemane" /></noinclude>00 ಸಂಕೀರ್ಣ ವಚನಸಂಪುಟ : ಮೂರು ಮರಾಳ ಕ್ಷೀರವನೀಂಟಿ ಜಲವನುಳುಹಿದ ಭೇದವ ಬಲ್ಲಡೆ ಪುರಾಣಸಂಬಂಧಿ. ಗೋವು ಅಜ ಮುಂತಾದವು ತೃಣ ಪರ್ಣ ಗ್ರಾಸವ ಕೊಂಡು ಪುನರಪಿಯಾಗಿ ಸವಿದಿಳಿವ ಭೇದವ ಬಲ್ಲಡೆ ಆಗಮಯುಕ್ತ. ಇಂತೀ ಭೇದಂಗಳಲ್ಲಿ ಭೇದಿಸಿ, ಅಭೇದ್ಯವಪ್ಪ ಲಿಂಗವ ಸಾಧಿಸಿ ಹೀಗೆ ಮಾರ್ಗ, ಅರಿವಿಂಗ ಆಚರಣೆ ಉತ್ತರ ಪೂರ್ವವ ನಿಶ್ಚಸಿ, ನಿಜನಿಶ್ಚಯದಲ್ಲಿ ನಿಂದ ಶರಣಂಗೆ ಮುಕ್ತ ನಿರ್ಮುಕ್ತನೆಂಬುದಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗ ತಾನಾಗಿ 0 ಅರ್ತಿಗೆ ತಿರಿಗಿ ಮೊತ್ತದ ಮಾತನಾಡಿ ಕತ್ತೆ ಹೊರೆಯ ಹೊತ್ತು ಹೆಂಗತ್ತೆಯ ಕಂಡು ಬಾಯಬಿಟ್ಟು ಒರಲುವಂತೆ ಒರಲುತ್ತಿ ರ್ಪವರ ಕಂಡು ತ್ರಿವಿಧದ ಗೊತ್ತಿನ ಮಾರಿಯ ತುತ್ತೆಂದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. 02 ಅವಿದ್ಯನಾಗಿ, ಅವಗುಣನಿರತನಾಗಿ ಅವಿವೇಕ ಅನಾಮಯನಾಗಿ ಅಬದ್ಧ ಅಪ್ರಮಾಣಂಗೆ ಗುರು ಲಿಂಗ ಜಂಗಮವೆಂಬ ಇದಿರಡೆಯಿಲ್ಲ, ಅದು ಪರಿಪೂರ್ಣಭಾವ. ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ನಿಜವೆ ತಾನಾದ ನಿತ್ಯ. ಅಷ್ಟವಿಧಾರ್ಚನೆ ಷೋಡಶ ಉಪಚರಿಯ ಷಟ್ಕರ್ಮ ತ್ರಿವಿಧವರ್ಮ ಚತುರ್ವಿಧಫಲಭೋಗ ಭೋಜ್ಯ ಪೂಜಾ ವ್ಯವಧಾನ ಕರ್ಮಂಗಳಲ್ಲಿ ಸೋದಿಸಿ ವರ್ಮವನರಿಯಬೇಕು. ವರ್ಮವನರಿತಲ್ಲಿ ಸರ್ವಜೀವಕ್ಕೆ ಶಾಂತಿ, ಆಚಾರ್ಯನಂಗಕ್ಕೆ ನಿಹಿತ. ಸರ್ವಚೇತನಾದಿಗಳಲ್ಲಿ ಘಾತಕತನವಿಲ್ಲದೆ ಮನ ವಚನ ಕಾಯ ತ್ರಿಕರಣಶುದ್ಧವಾಗಿ ಈಶ್ವರಪೂಜೆಯ ಮಾಡುವಾತನ ಆಶ್ರಯದ ಶೇಷಪ್ರಸಾದವ ಕೊಂಬ || 88 ||<noinclude></noinclude> i78pguanwr3qji4novlzfj3je2o6ayo ಪುಟ:ಸಂಕೀರ್ಣ ವಚನಸಂಪುಟ ೩.pdf/೪೦ 104 118327 313781 2026-04-30T15:14:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXXVI ಸಂಕೀರ್ಣ ವಚನಸಂಪುಟ : ಮೂರು ವಚನಾರಂಭದಲ್ಲಿ ಕಂಡುಬರುವ “ ಅಕ್ಷರಪಲ್ಲಟಕ್ರಿಯೆ' ಯಿಂದಲೂ - ಅಕ ಜೋಡಿಸುವಾಗ ವಚನಗಳು ಬೇರೆ ಬೇರೆಯಾಗಿ ನಿಲ್ಲುತ್ತವೆ. ' ಸರದೊಳಗೆ ಸರ ಹರಿದವ ನಾನಯ್ಯಾ ' ಎಂಬ ಬಹುರೂಪಿ ಚೌಡಯ್ಯನ ಈ ವಚ... 313781 proofread-page text/x-wiki <noinclude><pagequality level="1" user="Pragathi. BH" /></noinclude>XXXVI ಸಂಕೀರ್ಣ ವಚನಸಂಪುಟ : ಮೂರು ವಚನಾರಂಭದಲ್ಲಿ ಕಂಡುಬರುವ “ ಅಕ್ಷರಪಲ್ಲಟಕ್ರಿಯೆ' ಯಿಂದಲೂ - ಅಕ ಜೋಡಿಸುವಾಗ ವಚನಗಳು ಬೇರೆ ಬೇರೆಯಾಗಿ ನಿಲ್ಲುತ್ತವೆ. ' ಸರದೊಳಗೆ ಸರ ಹರಿದವ ನಾನಯ್ಯಾ ' ಎಂಬ ಬಹುರೂಪಿ ಚೌಡಯ್ಯನ ಈ ವಚನ ಅಕ್ಷರಪಲ್ಲಟದಿ * ರಸದೊಳಗೆ ರಸಘಟ್ಟಿ , ರಸ ಹರಿದವ ನಾನಯ್ಯಾ ' ಎಂಬ ರೂಪದಲ್ಲಿ ಸಿಗುವುದನ್ನ ಗಮನಿಸಬಹುದಾಗಿದೆ. ಅಕ್ಷರಪಲ್ಲಟ' ದಂತೆ ' ಪದಪಲ್ಲಟ' ವೂ ವಚನಗಳ ವಚನಗಳ ಆರಂಭದಲ್ಲಿ ಕಾಣಸಿಗುತ್ತಿದ್ ಪುನರುಕ್ತಿಗೆ ಆಸ್ಪದ ಕಲ್ಪಿಸಿಕೊಡುತ್ತದೆ. ' ವೃಕ್ಷ ಬೀಜವ ವೃಕವ ನುಂಗಿತೊ ಎಂದರಿದಾಗಲೆ ಪದಪಲ್ಲಟದ ಮೂಲಕ 'ಬೀಜ ಭಕಿಸಲ' ವೃಕ್ಷವ ಎಂಬ ಮೋಳಿಗೆ ನುಂಗಿತ್ತೊ , ವೃಕ್ಷ ನುಂಗಿ ಬೀಜ ಮಾರಯ್ಯನ ವಚನ, ಬೀಜವ ನುಂಗಿ ಎಂದಾಗಿರುವುದನ್ನು ಇದಕ್ಕೆ ಉದಾಹರಣೆಯಾಗಿಕೊಡಬಹುದು. ವಚನಾರಂಭದ ಮೊದಲನೆಯ ಸಾಲು ಎರಡನೆಯ ಸಾಲಾಗಿಯೂ ಸಾಲು ಮೊದಲನೆಯ ಸಾಲಾಗಿಯೂ , ಎರಡನೆಯ ಪಲ್ಲಟಗೊಂಡಿರುತ್ತವೆ. ಈ ' ಪಾದರೂಪ ಪಲ್ಲಟ' ಕ್ರಿಯೆಯಿಂದ ವಚನಗಳು ಅಕಾರಾದಿಯಲ್ಲಿ ಭಿನ್ನವಾಗಿ ನಿಲ್ಲುತ್ತವೆ. ಮಧುರದ ಗುಣವ ಇರುವೆ ಬಲ್ಲುದು, ವಾಯುವಿನ ಗುಣವ ಸರ್ಪ ಬಲ್ಲುದು. ಎಂಬ ಮಡಿವಾಳ ಮಾಚಿದೇವನ ಈ ವಚನ, ' ಪಾದಪಲ್ಲಟ' ದಿಂದ ವಾಯುವಿನ ಗುಣವ ಸರ್ಪ ಬಲ್ಲುದು, ಮಧುರದ ಗುಮವ ಇರುವೆ ಬಲ್ಲುದು. ಎಂಬ ರೂಪದಲ್ಲಿಯೂ ಲಭಿಸುತ್ತದೆ. ಅಕ್ಷರದಿಂದ ಪಾದದ ವರೆಗೂ ' ಪ್ರಾಣಲಿಂಗಿಯ ಹೀಗೆ ವಚನಾರಂಭದ ಪಲ್ಲಟಕ್ರಿಯೆ, ಹಬ್ಬಿರುತ್ತದೆ. ಯೋಗಸಂಬಂಧವೆಂತುಂಟೆಂದಡೆ' ಮಾರಯ್ಯನ ವಚನದ ಆರಂಭದ ಈ ಎಂಬ ಮೋಳಿ ಸಾಲು, ಕೆಲವು ಆಕರಗಳಲ್ಲಿ ಲೋಪ ಹೊಂದಿ, ವಚನ ' ಫಲರಸ ವರುಣನ ಕಿರಣ ಕೊಂಡಂತಿರಬೇಕು' ಎಂಬ ಎರಡನೆಯ ಸಾಲಿನಿಂದ ಪ್ರಾರಂಭಗೊಳ್ಳುತ್ತದೆ. ಚಾರವುಳ್ಳ ಸದ್ಭಕ್ತರ ಇದರಂತೆ ಉದರದಲ್ಲಿ ಮಡಿವಾಳ ಜನಿಸಿ', ಮಾಚಿದೇವನ ' ಅಷ್ಟಾವರಣ ' ಶರಣಂಗೆ ಕಟ್ಟಿದಿರ ಪಂಚ ಕರ್ಪೂ ಜ್ಯೋತಿಯಂತೆ', ' ತನ್ನ ತಾನರಿದ ಮಹಾಜ್ಞಾನಿ ಶರಣನು ಚರಿಸುವ ಕ್ರಮವೆಂ ಎಂಬ ವಚನಗಳ ಆರಂಭದ ಈ “ ಶಿವಭಕ್ತನಾಗಿದ್ದು ಭವಿಯ ಸೂತಕ ಪಾತಕ ಘೋಷಣೆಗಳು ಸಾಲುಗಳು ಸಂಗವ ಲೋಪಗೊಂಡು, ಕ್ರಮವಾಗಿ ಮಾಡಿದ ದೇಹ ಪಾಪ', 'ಸದಾಚಾರ ಸಂಭ್ರ ಹುಟ್ಟದಂದು', 'ಸೂಲವೆಂಬ ಕಂಥೆಯ ತೊಟ್ ಸೂಕ್ಷ ವೆಂಬ ಟೊಪ್ಪರವನಿಕ್ಕಿ' ಎಂದು ಎರಡನೆಯ ಸಾಲಿನಿಂದ ಆರಂಭವಾಗ ಈ 'ಲೋಪಕ್ರಿಯೆ' ಒಂದು ಸಾಲಿಗೆ ಸಾಲಿನ ವರೆಗೂ ಮಾತ್ರ ಸೀಮಿತಗೊಳ್ಳದೆ, ಕೆಲವು ಸಲ ಎರಡ ಕಾಲು ಚಾಚಿರುವುದು ಕಂಡುಬರುತ್ತದೆ. ಇದರಿಂದ ಅಕಾರಾದಿಯ<noinclude></noinclude> goujky101s7s0fiooeouhmddu73foxo ಪುಟ:ಸಂಕೀರ್ಣ ವಚನಸಂಪುಟ ೩.pdf/೫೭ 104 118328 313782 2026-04-30T15:14:33Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ OF ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗು... 313782 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ ವೃಶ್ಚಿಕ ಮೂಷಕ ವಿಹಂಗ ಮಾರ್ಜಾಲ ಇಂತಿವರಂತೆ ಸದ್ಭಕ್ತನ ಬಾಗಿಲಲ್ಲಿ ಸಂತತ ಕಾಯುವಂತೆ ಮಾಡು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ OF ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ. ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ. ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು ಇಂತೀ ಐವತ್ತೆರಡು ಗುರುಲಘು ಗುಣನೇಮ್ ಬಿಂದು ವಿಸರ್ಗ ಶಾಖೆ ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ. ಇಂತೀ ಗುರುಸ್ಥಲದ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೆಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷ್ಠೆ ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ. ||2|| |||| E<noinclude></noinclude> 8yykjhcs889ni8hgl8wolgfmo1n9p2x ಪುಟ:ಸಂಕೀರ್ಣ ವಚನಸಂಪುಟ ೩.pdf/೪೧ 104 118329 313783 2026-04-30T15:14:36Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ XXXvi ಇವೆಲ್ಲ ಬೇರೆ ಬೇರೆ ವಚನಗಳೆಂಬ ಕಲ್ಪನೆ ಮೂಡಿ, ವಚನಗಳು ಪುನರುಕ್ತಿಯಾಗುವ ಸಂಭವ ಅಧಿಕವಾಗಿರುತ್ತದೆ. ಒಂದು ವಚನದ ಉತ್ತರಾರ್ಧ ಮಾತ್ರ ಪ್ರತ್ಯೇಕವಾಗಿ ನಿಂತು, ಅದು ಸ್ವ ವಚನದ ರೂಪ ಪಡೆದಿರುವುದನ್... 313783 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ XXXvi ಇವೆಲ್ಲ ಬೇರೆ ಬೇರೆ ವಚನಗಳೆಂಬ ಕಲ್ಪನೆ ಮೂಡಿ, ವಚನಗಳು ಪುನರುಕ್ತಿಯಾಗುವ ಸಂಭವ ಅಧಿಕವಾಗಿರುತ್ತದೆ. ಒಂದು ವಚನದ ಉತ್ತರಾರ್ಧ ಮಾತ್ರ ಪ್ರತ್ಯೇಕವಾಗಿ ನಿಂತು, ಅದು ಸ್ವ ವಚನದ ರೂಪ ಪಡೆದಿರುವುದನ್ನು ಗುರುತಿಸುವುದು ಇನ್ನೊಂದು ಬಗೆಯ ಕಠಿಣ ಮಡಿವಾಳ ಮಾಚಿದೇವನ 'ಗೋಳಕ ಮೂಲಕ ಉಪದೇಶವ ಮಾಡುವ ಚುಂಬಕರು ಮುಕಕ ದಾರುಕ', ' ಉಂಬ ಕೂಳಿಗೆ ಹೆಚ್ಚಿ ', ' ಅಯ್ಯಾ ಭಕ್ತ ಜಂಗಮದ ವಿವರವೆಂತೆಂದಡೆ', ' ಜೀವರು ಜೀವಿಸಿ ಜೀವನ್ಮುಕವೆಂತೆಂದರಿಯರು', ' ಇಂದ್ರಲೋಕ ದವರೆಲ್ಲರೂ ಸೂತಕಲಾ ಸಂಹಾರಿ ರುದ್ರಾಕ್ಷಿಯಂ ' ಪೂರ್ವದ್ವಾರ ಮನ ಕುಂಭೋದರ ಭಕ್ತ ಅಖಂಡ ಸಸಿ ಬಸವಣ್ಣನ ರೇಣುಕ ಎಂದು ' ವಿಭೂತಿಯನಿಟ್ ವಚನಗಳು ಒಡೆದು, ಅನುಕ ದಕ್ಷಿಣದ್ವಾರ', ' ಕಂಬದ ನಡೆ ನುಡಿಯ ನೋಟ ಗೌರೀಸುತ ಪಲ್ಲವಿಸುವುದೆ' ಸ್ವತಂತ್ರವಚನಗಳಾಗಿ “ ಎನ್ನ ಎಂಬ ಜಂಗಮದ ಸತ್ಯ ಪರುಷ, ದಾರುಕ ಭೂಮಿಯಲ್ಲಿ ಧರಿಸಿ' ಎಂದೆಂಬರು', ಪಶ್ಚಿಮದ್ವಾರ ಉತ್ತರದ್ವಾರ ಮಾಡಿ', ' ಮಹಾಘನ * ಬಸವಣ್ಣನ ಬಸವಾ ವಿಚಾರವೆಂತೆಂದಡ ಪರುಷ', ' ಲಂಬೋದರ ತಾಂಡವರೆಲ್ಲರೂ ', ' ಕಸಗೊಂಡ ಉತ್ತರಾರ್ಧದಿಂದ ಪರಿಣಮಿಸಿರುತ್ತವೆ. ಇದರಂತೆ ಮನುಮುನಿ ಆರಂಭ ಗುಮ್ಮಟದೇವ ಮನದ ಮರವೆ ಭಿನ್ನವಾಗದು' ಎಂಬ ವಚನದ ಉತ್ತರಾರ್ಧವಾಗಿರುವ ವಿಷಮ ವೇಧಿಸುವಲ್ಲಿ ಇಡಿಯಾದ ಒಂದು ಎಂಬುದೂ ವಚನ ಸ್ವತಂತ್ರ ಒಡೆದು, ವಚನವಾಗಿ ಎರಡು ಸ್ವತಂತ್ರ ಸಿಗುತ್ತದೆ. ಈ ವಚನಗಳಾಗಿರುವ ನೂರಾರು ಉದಾಹರಣೆಗಳು ಇಲ್ಲಿ ಸಿಗುತ್ತವೆ . ವಿವಿಧ ಆಕರಗಳಲ್ಲಿ ವಚನಗಳನ್ನು ವಚನಗಳ ( ವ. ಪ್ರತಿಯೊಬ್ಬ ಜಾಗರೂಕತೆಯಿಂದ ವಿವರವಾದ ಪುನರುಕ್ತಿದೋಷದ ವಹಿಸಿದರೂ ದೊರೆಯುವ ಹಲವಾರು ಅಧ್ಯಯನದಿಂದಲೂ ಪ್ರಮಾಣವನ್ನು ಸ್ಮರಣಶಕ್ತಿಯ ವಚನಕಾರನ ಸಲ ಪರಿಶೀಲಿಸುವುದರಿಂದ ಬಲದಿಂದಲೂ ಕಡಿಮೆಗೊಳಿಸಬಹುದಾಗಿದೆ. ಮೇಲಿನ ಕಾರಣಗಳಿಂದಾಗಿ ಈ ಸಂಪುಟದಲ್ಲಿಯ ಇಂಥ ಎಷ್ಟೇ ಈ ಎಚ್ಚರ ಪ್ರಸಾದಿ ಭೋಗಣ್ಣ ಸಂ . ೧೨ - ೨೧) , ಪ್ರಸಾದಿ ಲೆಂಕಬಂಕಣ್ಣ ( ವ . ಸಂ . ೧೧೫ - ೧೨೦), ಮಡಿವ ಮಾಚಿದೇವ ( ವ . ಸಂ . ೫೭೧ - ೬೫೩ , ೨೬ - ೬೯೯) ರ ಪುನರುಕ್ತ ವಚನಗಳಲ್ ಒಂದನ್ನು ಕೈಬಿಡಲಾಗಿದೆ. ಜಾತಿಶೈವರು, 'ಸರ್ವೆಶ್ವರ ಅಜಾತಶೈವರೆಂದೆರಡು..... ” ಚೆನ್ನಮಲ್ಲಿಕಾರ್ಜುನಯ್ಯಾ' ವಿದ್ವಾಂಸರು ಮಹಾದೇವಿಯಕ್ಕಗಳ ಹೆಸರಿನಲ್ಲಿ ಎಂದು ಪ್ರಾರಂಭವಾಗು ಮುದ್ರಿಕೆಯ ವಚನವನ್ನು ಪ್ರಕಟಿಸಿದ್ದಾರೆ. ಈ ಆದರೆ ಪರಿಶೀಲನೆಯಿಂದಾಗಿ ಇದು ' ಮಹಾದೇವೀರಯ್ಯ ' ನ ವಚನವೆಂದು ತಿಳಿ “ ಮಹಾದೇವೀರಯ್ಯ ' ಎಂಬ ಶೀರ್ಷಿಕೆಯನ್ನೇ ' ಮಹಾದೇವಿಯರ' ಎ ಲಿಪಿಕಾರರು ಭ್ರಮಿಸಿ, ಆಧುನಿಕ ವಿದ್ವಾಂಸರ ದಾರಿ ತಪ್ಪಿಸಿದ್ದಾರೆ.<noinclude></noinclude> r0mm7kf2832j8xze8wvuv24jddu9cto ಪುಟ:ಸಂಕೀರ್ಣ ವಚನಸಂಪುಟ ೩.pdf/೫೮ 104 118330 313784 2026-04-30T15:14:41Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨ ಸಂಕೀರ್ಣ ವಚನಸಂಪುಟ : ಮೂರು ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ? ಹೇಮ ತನ್ಮಯವಾದಲ್ಲಿ ಪರುಷರಸವುಂಟೆ? ನಾನು ನೀನಾದಲ್ಲಿ ಕರ್ತೃ ನೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾ... 313784 proofread-page text/x-wiki <noinclude><pagequality level="1" user="Shreelatha.Halemane" /></noinclude>೧೨ ಸಂಕೀರ್ಣ ವಚನಸಂಪುಟ : ಮೂರು ಆತ್ಮವಸ್ತುವೆಂದಲ್ಲಿ ಅರಿವು ಮರವೆ ಉಂಟೆ? ಹೇಮ ತನ್ಮಯವಾದಲ್ಲಿ ಪರುಷರಸವುಂಟೆ? ನಾನು ನೀನಾದಲ್ಲಿ ಕರ್ತೃ ನೃತ್ಯತ್ವವೆಂಬುದು ಎತ್ತಣ ಸುದ್ದಿ ಹೇಳಾ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನ? ಇಂತೀ ವಾಚಾಶ್ರುತಿಗಳಲ್ಲಿ ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಪಂಚಾಶಕ್ಕೋಟಿ ವಿಸ್ತೀರ್ಣದೊಳಗಾದ ಕವಿ ಗಮಕಿ ವಾದಿ ವಾಗ್ರಿಗಳು ಮುಂತಾದ ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು ಪಟ್ಟ ಲಬ್ರಹ್ಮ ಪಂಚವಿಂಶತಿತತ್ಪ ಶತ ಏಕಸ್ಥಲ ಮುಂತಾದ ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ ಅನಾದಿವಸ್ತುವಿನ ಬೀಜರೇಣು. ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ ಚೆನ್ನಬಸವಣ್ಣ ಪ್ರಭು ಮೂರ್ತಿಗಳು. ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ ಸ್ಕೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ ರೂಪು, ರುಚಿ, ಗಂಧ ಸೌಖ್ಯ ಸಂಬಂಧವಾದಂತೆ ಮರ್ತ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ ೨೩ ಇಂತೀ ಸ್ಥಲ ಕುಳಂಗಳಲ್ಲಿ ವೇಧಿಸಿ ಭೇದಿಸಿಹೆನೆಂದಡೆ ನಾಲ್ಕು ವೇದ ಹದಿನಾರು ಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳೊಳಗಾದ ಶಬ್ದಶಾಸ್ತ್ರ, ಸಂಸ್ಕೃತ, ಅಕ್ಷರಜ್ಞತ್ವ, ಭರತಶಿಲ್ಪ ಮುಂತಾದ ಕ್ರಿಯಾಕಾರಕಂಗಳ ತಿಳಿದು ನೋಡಿದರೂ ||00|| Hool<noinclude></noinclude> jmspl8u4myuuwbx97t4rje0ptlgx3wo ಪುಟ:ಸಂಕೀರ್ಣ ವಚನಸಂಪುಟ ೩.pdf/೪೨ 104 118331 313785 2026-04-30T15:14:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XXXviii ಸಂಕೀರ್ಣ ವಚನಸಂಪುಟ : ಮೂರ ತುಂಬ ತಡವಾಗಿ ಗೊತ್ತಾದ ಕಾರಣ ಈತನ ಈ ಲಭ್ಯವಿರುವ ಒಂದೇ ಒಂದು ವಚನ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಇದರಿಂದಾಗಿ ಒಬ್ಬ ಹೊಸವಚನಕಾರ ಸಾಹಿತ್ಯಕ್ಕೆ ಪ್ರವೇಶಿಸಿದಂತಾಗಿದೆ. ಕೃತಜ್... 313785 proofread-page text/x-wiki <noinclude><pagequality level="1" user="Pragathi. BH" /></noinclude>XXXviii ಸಂಕೀರ್ಣ ವಚನಸಂಪುಟ : ಮೂರ ತುಂಬ ತಡವಾಗಿ ಗೊತ್ತಾದ ಕಾರಣ ಈತನ ಈ ಲಭ್ಯವಿರುವ ಒಂದೇ ಒಂದು ವಚನ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಇದರಿಂದಾಗಿ ಒಬ್ಬ ಹೊಸವಚನಕಾರ ಸಾಹಿತ್ಯಕ್ಕೆ ಪ್ರವೇಶಿಸಿದಂತಾಗಿದೆ. ಕೃತಜ್ಞತೆ ' ಸಮಗ್ರ ಅಂಗವಾಗಿ ಈ ವಚನಸಾಹಿತ್ಯದ ವಚನಸಂಪುಟವನ್ನು ಒದಗಿಸಿದ, ಉದ್ದಕ್ಕೂ ಯೋಜನೆಯ ಪ್ರಕಟನ ಸಿದ್ಧಗೊಳಿಸಿಕೊಡುವ ಯೋಜನೆ' ಯ ಅವಕಾಶವನ್ನು ನನ ಸದಸ್ಯರಿಗೂ ಈ ಸರ್ವಸಂಪುಟಗಳ ಪ್ರಧಾನಸಂಪಾದಕರಾಗಿ ಸೂಕ್ತಸಲಹೆ , ಉ ನೀಡುವುದರ ವ್ಯವಸ್ಥಿತವಾಗಿ ಮುನ್ನಡೆಸಿದ ಹಸ್ತಪ್ರತಿ ಮೂಲಕ ಡಾ . ಎಂ . ಕನ್ನಡ ಅಧ್ಯಯನ ಸಂಸ್ಥೆಯ ಎಸ್. ಶಿವಣ್ಣ ಕಾರ್ಯ ಸಂಪುಟದ ಎಂ . ಅಧ್ಯಕ್ಷರಿಗೂ ಹಾಗೂ ಅವರಿಗೂ ಮಾಡಿದ ವಾಯ್ . ಎಂ . ಕರ್ನಾಟಕ ವಿವಿಧ ಅವರಿಗೂ ಅ ಪರಿ ವಿಶ್ವವಿದ್ಯಾಲಯಗಳ ನೆರವು ನೀಡಿದ ಹಂತಗಳಲ್ಲಿ ಸಹಾಯಕರಾಗಿ ಯಾಕೊಳ್ಳಿ, ಜಿನದತ್ತ ಹಡಗಲಿ, ಎಫ್ . ಕಾರ್ ಹಸ್ತಪ್ರತಿಗಳನ್ನು ಪರಿಷ್ಕರಣ ಕಾರ್ಯದಲ್ಲಿ ಎಸ್. ಉಮಾಪತಿ ಬಸವರಾಜ ಬಿರಾದಾರ, ಪರಿಷ್ಕರಣ ಕಲಬುರ್ಗಿ ಭಾಂಡಾರದಲ್ಲಿರುವ ಸಹಕರಿಸಿದ ಮೈಸೂರು ವಿಶ್ವವಿದ್ಯಾಲಯ ನಿಂತು ಆವೃತ್ತಿ ಉತ್ತೇಜನ ನೀಡಿದ ಸಂಪಾದಕ ಸಮಿತಿಯ ಮಾಗದರ್ಶನ ಕೃತಜ್ಞತೆಗಳು. ಜನಪ್ರಿಯ ವಿಜಯಶ್ರೀ ಟಿ. ಹಳ್ಳಿಕೇರಿ, ಬಿ. ಹಿರೇಮ ವಿ . ಕೋರ ಮೊದಲಾದ ವಿದ್ಯಾರ್ಥಿ ಮಿತ್ರರಿಗೆ ವಂದನೆಗಳು. - ಬಿ . ಆರ್ . ಹಿರೇಮಠ ದ್ವಿತೀಯ ಆವೃತ್ತಿ ಪ್ರಸ್ತುತ ವಚನ ಸಂಪುಟದ ಪ್ರಥಮ ಆವೃತ್ತಿಯಲ್ಲಿ ಉಳಿದುಕೊಂಡಿದ್ದ ಮುದ್ರಣ ದೋಷಗಳನ್ನು ತಿದ್ದಿ, ಸರಿಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯ ಕೂಲಂಕಷವಾಗಿ ಪರಿಶೀಲಿಸಿ, ಶುದ್ಧಪಾಠಗಳನ್ನು ಅಪಪಾಠಗಳನ್ನು , ಇಟ್ಟುಕೊಳ್ಳಲಾಗಿದೆ. ಎಲ್ಲ ವಚನಗಳ ಅರ್ಥದೋಷಗಳನ್ನು ಅನುಬಂಧದಲ್ಲಿಯ ವಚನ ವಚನಕಾರರ ವಚನಗಳಲ್ಲಿ ಸೇರಿಸಲಾಗಿದೆ. ಹಲವಾರು ವಚನಗಳ ಚರಣ ವಿನ್ಯಾಸವನ್ನು ಮತ್ತೆ ಸರಿಪಡಿಸಲಾಗಿದೆ. ತುಮಕೂರಿನ ಎಂ . ಚಂದ್ರಪ್ಪ ಅವರು ಸೂಚಿಸಿದ ಪುನರುಕ್ತಿ ವಚನಗಳ ಅನ್ಯವಚನಕಾರರ ವಚನಗಳ ಸೇರ್ಪಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ , ಸಮರ ಹಾಗೂ ನಿಜವೆನಿಸಿದವುಗಳನ್ನು ಬೆಂಗಳೂರಿನ ಎಸ್ . ಶಿವಣ್ಣ ಮಾತ್ರ ಈ ಒದಗಿಸಿದ ಎಂ . ಹಾಗೂ ಅಳವಡಿಸಿಕೊಳ್ ಅವರು ಸೂಚಿಸಿದ ಹೆಚ್ಚಿನ ವಚನಗಳನ್ನು ಸರಿಯಾದ ಮತ್ತು ಅಧಿಕೃತವಾದವುಗಳನ್ನು ಉಪಯುಕ್ತ ಸಂಪುಟದಲ್ಲಿ ಮೌಲಿಕವಾದ ಚಂದ್ರಪ್ಪ ಹಾಗೂ ಮಾತ್ರ ಪರಿಶೀಲಿಸಿ ಇಲ್ಲಿ ಸೇರಿಸಿಕೊಳ್ಳಲ ಮಾಹಿತಿಯನ್ನು, ಸೂಕ್ತ ಸಲಹೆಯ ಎಸ್ . ಶಿವಣ್ಣ ಅವರಿಗೆ, ಸಂಸ್ಕೃತ ಶ್ಲೋಕಗಳನ್ನ<noinclude></noinclude> mazgdo1mbtoy7njwt0mpbglzr5fxvzi ಪುಟ:ಸಂಕೀರ್ಣ ವಚನಸಂಪುಟ ೩.pdf/೫೯ 104 118332 313786 2026-04-30T15:14:58Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬಲ್ಲಿ ಇಚ್ಛಾಶಕ್ತಿಗೆ ಪು... 313786 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ ಪಂಚಾಕ್ಷರದ ಮೂಲ ಪಂಚಾಕ್ಷರಿಯ ಪ್ರಣಮವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ, ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬಲ್ಲಿ ಇಚ್ಛಾಶಕ್ತಿಗೆ ಪುರುಷನಾರು? ಕ್ರಿಯಾಶಕ್ತಿಗೆ ಪುರುಷನಾರು? ಜ್ಞಾನಶಕ್ತಿಗೆ ಪುರುಷನಾರು? ಜ್ಞಾತೃ, ಜ್ಞಾನ, ಜೇಯವೆಂಬಲ್ಲಿ ಶಕ್ತಿಪುರುಷತ್ವಕ್ಕೆ ಸ್ಕೂಲ, ಸೂಕ್ಷ್ಮ, ಕಾರಣ ಇಂತೀ ತನುತ್ರಯದಲ್ಲಿ ಕಾಬುದೊಂದು ಕಾಣಿಸಿಕೊಂಬುದೊಂದು ಉಭಯದ ಮನದಲ್ಲಿ ನಾನಾರೆಂಬುದ ಅರಿವುದದೇನು? ಮುಕುರವ ಹಿಡಿದು ನೋಡುವನಂತೆ ಹಿಡಿವವನಾರು, ಮುಕುರವೇನು ? ಅಲ್ಲಿ ತೋರುವ ಬಿಂಬವೇನು? ಮುಕುರವೊಂದು, ನೋಡುವೆಡೆಯಲ್ಲಿ ಮೂರಾದ ಭೇದವನರಿತು ಆ ಮುಕುರವೇ ಶಕ್ತಿಯೊ, ಬಿಂಬವೇ ಪುರುಷನೊ? ಈ ಉಭಯವ ಸಂದೇಹಕ್ಕಿಕ್ಕಿ ನೋಡುವಾಗ ತ್ರಿವಿಧಶಕ್ತಿಯಲ್ಲಿ ಅಡಗಿತ್ತೆಂಬುದನರಿವುದಕ್ಕೆ ದೃಷ್ಟ: ತಿರುಳಿಲ್ಲದ ಬೀಜ ಬೆಳೆದುದುಂಟೆ? ಮೃತಘಟದ ಚಕ್ಷು ಲಕ್ಷಿಸಿ ಕಂಡುದುಂಟೆ? ಅಪ್ಪು ಬಟ್ಟೆಯಲ್ಲಿ ಹೋಪ ತೆಪ್ಪದ ಮೇ[ಗ]ಣವನಂತೆ ಒತ್ತುವುದು ನಿಂದಲ್ಲಿ ಅಪ್ಪು ತನ್ನ ಇಚ್ಛೆಗೆ ಆ ತೆಪ್ಪವ ಕೊಂಡು ಹೋಹ ತೆರದಂತೆ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳೆಂಬವು ಜ್ಞಾತೃ, ಜ್ಞಾನ, ಜೇಯಗಳೆಂಬವು ಸ್ಕೂಲ, ಸೂಕ್ಷ್ಮ, ಕಾರಣ ತನುತ್ರಯಂಗಳೆಂಬವು ಇಂತಿವೆಲ್ಲವು ಶಕ್ತಿಸಂಪುಟವಾಗಿ ದೈತಾತಂಗಳಲ್ಲಿ ಹೊರಳಿ ಮರಳುವವಾಗಿ, ವೀಣೆಯ ನಿಚ್ಚಣಿಗೆಯಂತೆ ಸ್ಥಾನ ಸ್ವಸ್ಥಾನಂಗಳಲ್ಲಿ ನಿಂದು ಸಪ್ತಸ್ವರವ ಲಕ್ಷಿಸಿದಂತೆ ಇಂತೀ ಲಕ್ಷ ಜೀವಾಳದಲ್ಲಿ ಅಡಗಿ ಆ ಜೀವಾಳ ನಾದಕ್ಕೆ ಅರಸಾಗಿ ಆ ಭೇದದಂತೆ ಆತ್ಮತತ್ವ ನಿಶ್ಚಯಪದವಾಗಲಾಗಿ ಅದು ಐಕ್ಯಸ್ಥಲ ನಾಮನಷ್ಟಭೇದ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. 08 110911<noinclude></noinclude> 2m0lua339nee7d50cel47k29j5rjvjz ಪುಟ:ಸಂಕೀರ್ಣ ವಚನಸಂಪುಟ ೩.pdf/೬೦ 104 118333 313787 2026-04-30T15:15:13Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 04 ಸಂಕೀರ್ಣ ವಚನಸಂಪುಟ : ಮೂರು ಇಷ್ಟಲಿಂಗವೆಂಬುದ ಕೊಟ್ಟು ತಾ ಸಂಸಾರದ ಬುಟ್ಟಿಯೊಳಗನ್ನಕ್ಕ ಕರ್ಮಕಾಂಡ. ಆತ್ಮಬೋಧೆಯ ವೇಧಿಸಬೇಕೆಂದು ವಾದಿಸಿ ಸರ್ವಚೇತನದಲ್ಲಿ ಭ್ರಾಂತನಾಗಿ ತಿರುಗುತ್ತ ಇಪ್ಪವನ ನಿಹಿತದ ಮಾತು ಭವಪಾ... 313787 proofread-page text/x-wiki <noinclude><pagequality level="1" user="Shreelatha.Halemane" /></noinclude>04 ಸಂಕೀರ್ಣ ವಚನಸಂಪುಟ : ಮೂರು ಇಷ್ಟಲಿಂಗವೆಂಬುದ ಕೊಟ್ಟು ತಾ ಸಂಸಾರದ ಬುಟ್ಟಿಯೊಳಗನ್ನಕ್ಕ ಕರ್ಮಕಾಂಡ. ಆತ್ಮಬೋಧೆಯ ವೇಧಿಸಬೇಕೆಂದು ವಾದಿಸಿ ಸರ್ವಚೇತನದಲ್ಲಿ ಭ್ರಾಂತನಾಗಿ ತಿರುಗುತ್ತ ಇಪ್ಪವನ ನಿಹಿತದ ಮಾತು ಭವಪಾಶದ ಗ್ರಾಸ. ಇಂತೀ ನಿಹಿತವನರಿತು ಅಷ್ಟವಿಧಾರ್ಚನೆಗೆ, ಮುಕ್ತಿ ನಿಜತತ್ವಕ್ಕೆ ನಿರವಯ ದೃಷ್ಟಕ್ಕೆ ದೃಷ್ಟವಸ್ತುವನಿತ್ತು ತಾ ನಿಶ್ಚಯದಲ್ಲಿ ನಿಜವಾಸಿಯಾಗಬಲ್ಲಡೆ ಕರ್ತೃನೃತ್ಯತ್ವವೆಂಬುದು ನಿಶ್ಚಯ ನೋಡಾ. ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದು. ಉಚಿತವ ಕಂಡು, ತತ್ಕಾಲವನರಿತು ರಿತುಕಾಲಂಗಳಲ್ಲಿ ಭೇದಿಸಿ ವೇಧಿಸುವದು ಮರ್ಕಟ ವಿಹಂಗ ಪಿಪೀಲಕ ಭೇದ. ಕರ ಕಾಲು ಬಾಯಿಂದ ಕೊಲುವ ಜೀವದ ಹೊಲಬಿನಂತೆ ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿತು ನಡೆವುದು ಲಕ್ಷಣಜ್ಞನ ಯುಕ್ತಿ, ಆ ಯುಕ್ತಿಯಿಂದ ಭಕ್ತಿ ನೆಲೆಗೊಂಡು, ಆ ಭಕ್ತಿಯಿಂದ ಸತ್ಯ ನೆಲೆಗೊಂಡು ಸತ್ಯದೊಡಲು ಲಿಂಗದಂಗವಾಗಿ ಇಪ್ಪಾತನೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನಾಗಿ, ೨೭ ಉರಗನ ಸ್ವಪ್ನದಂತೆ, ಮಯೂರನ ಚಿತ್ತದಂತೆ ಬರುಹಿಯ ಸಂಪದದಂತೆ, ಎರಡಳಿದ ನಿಜನಿಶ್ಚಯದ ಭೇದ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಕೂಟ. ಎನ್ನ ಹೃದಯಕಮಲವ ಬಸವಣ್ಣನಯ್ಯಾ. ಎನ್ನ ಕಂಠವ ಚನ್ನಬಸವಣ್ಣನಯ್ಯಾ, ||0||<noinclude></noinclude> htspcicoluacyfocuoac0qe0u3vw22r ಪುಟ:ಸಂಕೀರ್ಣ ವಚನಸಂಪುಟ ೩.pdf/೬೧ 104 118334 313788 2026-04-30T15:15:22Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ ಎನ್ನ ನಯನದ ದೃಕ್ಕೆ ಸಿದ್ಧರಾಮನಯ್ಯಾ, ಎನ್ನ ಲಲಾಟವ ಮಡಿವಾಳಯ್ಯನಯ್ಯಾ, ಎನ್ನ ಶಿರವೆ ಪ್ರಭುದೇವರಯ್ಯಾ. ಇಂತೀ ಐವರ ಶ್ರೀಪಾದವನು ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ ಚನ... 313788 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ ಎನ್ನ ನಯನದ ದೃಕ್ಕೆ ಸಿದ್ಧರಾಮನಯ್ಯಾ, ಎನ್ನ ಲಲಾಟವ ಮಡಿವಾಳಯ್ಯನಯ್ಯಾ, ಎನ್ನ ಶಿರವೆ ಪ್ರಭುದೇವರಯ್ಯಾ. ಇಂತೀ ಐವರ ಶ್ರೀಪಾದವನು ತ್ರಿಕಾಲದಲ್ಲಿ ಅರ್ಚಿಸಿ ಪೂಜಿಸಿ ನಿಶ್ಚಿಂತನಾದೆನಯ್ಯಾ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ. 95 ಏಕಮುಖದಲ್ಲಿ ನಿರವಯ ಜಪ. ದ್ವಿಮುಖದಲ್ಲಿ ಶಕ್ತಿಸಂಪರ್ಕಯೋಗ. ತ್ರಿಮುಖದಲ್ಲಿ ತ್ರಿವಿಧಾತ್ಮಭೇದ. ಚತುರ್ಮುಖದಲ್ಲಿ ಚತುಷ್ಟಯ ಇಷ್ಟಾರ್ಥಮತ. ಪಂಚಮಮುಖದಲ್ಲಿ ಪಂಚಭೂತಿಕ ಪಂಚಬ್ರಹ್ಮ ಮೂರ್ತಿಗಳಪ್ಪ ಸಂಚಿತದ ಭೇದ. ಇಂತೀ ಅಕ್ಷಮಾಲೆಯ ಲಕ್ಷಣಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. &O ಏಕವಸ್ತು ಉಭಯಭೇದವಾಗಿ ತ್ರಿವಿಧಮಾರ್ಗವನಾಚರಿಸಿ ಚತುರ್ಭಾಗವಾಗಿ ಪಂಚವಕ್ಕವ ಅವಧರಿಸಿದಲ್ಲಿ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಸ್ವರೂಪವ ತಾಳಿದಲ್ಲಿ ಚರ್ಚೆಗೆ ಬಂದ ಎಕ್ಕ ಸೋಲವ ಬಿಟ್ಟು ಮಿಕ್ಕಾದ ಪದರ್ಶನವುಂಟೆಂದು ಹೆಕ್ಕಳ ಗೆಲೆಯದೆ ಶಕ್ತಿಯ ಧರಿಸಿದ ಉಭಯರೂಪು, ಶಕ್ತಿ ನಿಶ್ಚಯವಾದಲ್ಲಿ ನಿಜಸ್ವರೂಪು ಅದು ಬಚ್ಚ ಬಯಲು. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ ತೆರ. 20 ಐಕ್ಯಸ್ಥಲದ ಲೇಪಜ್ಞಾನ ವಿವರ: ಅಪ್ಪ ಆವಾವ ಪಾಕಕ್ಕೂ ತಪ್ಪದ ಸಾರವ ಕೊಡುವಂತ ||02|| 1|00|| || 30 ||<noinclude></noinclude> qi6x5o4e68uqiea0xtmyuv5myxwo792 ಪುಟ:ಸಂಕೀರ್ಣ ವಚನಸಂಪುಟ ೩.pdf/೪೩ 104 118335 313789 2026-04-30T15:15:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸ್ತಾವನೆ ಪರಿಷ್ಕರಿಸಿ XXXIX ಉಪಕರಿಸಿದ ವಿದ್ವಾನ್ ಕೃತಜ್ಞತೆಗಳು. ಈ ಸಂಪಾದಕ ಸಮಿತಿಯ ಇಮ್ಮಡಿ ಶಿವಬಸವಸ್ವಾಮಿಗಳಿಗೆ ಪರಿಷ್ಕೃತ ಸಂಪುಟವನ್ನು ಸರ್ವಸದಸ್ಯರಿಗೂ ಪ್ರಧಾನ ಸಂಪಾದಕರಾಗಿ ಅವರಿಗೂ ಶ್ರೀ ಈ ಅನ ಸಿ... 313789 proofread-page text/x-wiki <noinclude><pagequality level="1" user="Pragathi. BH" /></noinclude>ಪ್ರಸ್ತಾವನೆ ಪರಿಷ್ಕರಿಸಿ XXXIX ಉಪಕರಿಸಿದ ವಿದ್ವಾನ್ ಕೃತಜ್ಞತೆಗಳು. ಈ ಸಂಪಾದಕ ಸಮಿತಿಯ ಇಮ್ಮಡಿ ಶಿವಬಸವಸ್ವಾಮಿಗಳಿಗೆ ಪರಿಷ್ಕೃತ ಸಂಪುಟವನ್ನು ಸರ್ವಸದಸ್ಯರಿಗೂ ಪ್ರಧಾನ ಸಂಪಾದಕರಾಗಿ ಅವರಿಗೂ ಶ್ರೀ ಈ ಅನ ಸಿದ್ಧಗೊಳಿಸಲು ಅವಕಾಶ ಕಲ್ಪಿಸಿಕ ಯೋಜನೆಯ ಮಾರ್ಗದರ್ಶನ ನೀಡಿದ ಸಮಗ್ರ ಡಾ . ಎಂ . ಸಂಪುಟಗಳ ಎಂ . ಕಲಬುರ ತುಂಬು ಹೃದಯದ ಕೃತಜ್ಞತೆಗಳು. - ಬಿ . ಆರ್ . ಹಿರೇಮಠ<noinclude></noinclude> 9x9dfhm7h2c2k2a8zizjei3h585240k ಪುಟ:ಸಂಕೀರ್ಣ ವಚನಸಂಪುಟ ೩.pdf/೬೨ 104 118336 313790 2026-04-30T15:15:32Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೬ ಸಂಕೀರ್ಣ ವಚನಸಂಪುಟ : ಮೂರು ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚು ಕುಂದನರಿಯದಿಪ್ಪಂತ ವಾಯು ಸುಗುಣ ದುರ್ಗುಣವೆನ್ನದೆ ತನ್ನಯ ಸಹಜದಿಂದ ಸಂಚರಿಸುವಂತೆ ಅಗ್ನಿಗೆ ಕಾಷ್ಠ ಸರಿಸ ಡೊಂಕನ್ನದ ಮಲಿನ ಅಮಲಿನವೆನ್ನದೆ... 313790 proofread-page text/x-wiki <noinclude><pagequality level="1" user="Shreelatha.Halemane" /></noinclude>೧೬ ಸಂಕೀರ್ಣ ವಚನಸಂಪುಟ : ಮೂರು ತಥ್ಯಮಿಥ್ಯವಾದ ದ್ರವ್ಯಕ್ಕೆ ಹೆಚ್ಚು ಕುಂದನರಿಯದಿಪ್ಪಂತ ವಾಯು ಸುಗುಣ ದುರ್ಗುಣವೆನ್ನದೆ ತನ್ನಯ ಸಹಜದಿಂದ ಸಂಚರಿಸುವಂತೆ ಅಗ್ನಿಗೆ ಕಾಷ್ಠ ಸರಿಸ ಡೊಂಕನ್ನದ ಮಲಿನ ಅಮಲಿನವೆನ್ನದೆ ಆವ ದ್ರವ್ಯ ದೃಷ್ಟದಲ್ಲಿ ಸಿಕ್ಕಿದರೂ ಭೇದಿಸಿ ವೇಧಿಸಿ ಸುಡುವುದಾಗಿ ಇಂತಿವು ತ್ರಿವಿಧಸ್ಥಲದಂತೆ ಇಪ್ಪುದು ಐಕ್ಯನ ಅರ್ಪಿತ ಸ್ಥಲಭೇದ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. ೩೨ ಐಕ್ಯಸ್ಥಲಲೇಪ ಭಾವಿಯ ಭಾವವೆಂತುಂಟೆಂದಡೆ ಚಿನ್ನವರಗಿದಲ್ಲಿ ಬಣ್ಣವೊಡಗೂಡಿ ಹೆರೆಹಿಂಗದಂತೆ ಕಡಿದೊರೆದಡೆ ಚಿನ್ನದಂಗಕ್ಕೆ ಹೊರೆಯಿಲ್ಲದೆ ರಂಜಿಸುವಂತೆ ಐಕ್ಯನ ಮಹದಾಕಾಶದಲ್ಲಿ ಅವಕಾಶವಾಗಿ ಅವಗವಿಸಿದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. 22 ಒಂದೆಂದಡೆ ಬಸ, ಎರಡೆಂದಡೆ ಸರಿ ಎಂಬ ಭೇದದಂತೆ ರೈತ ಅದೈತಗಳ ವಿವರ: ಎಷ್ಟು ಲೆಖ್ಯದಲ್ಲಿ ಸಮಗಂಡು ಬಪ್ಪಲ್ಲಿದೈತ. ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದೈತ ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. ಒಂದೊಂದವರೆಯಿಲ್ಲದ ಯುಗ ಚಂದ್ರಾದಿಗಳು ಜನಿಸದಲ್ಲಿ ಬಿಂದು, ಲಘು, ಗುರು, ಉಭಯಂಗಳಿಲ್ಲದ ಮತ್ತೆ ಜಗವ ಸಂಧಿಸಿ ಶರಣೆನಿಸಿಕೊಂಬ ದೇವರಾರಯ್ಯ? ಪ್ರಥಮದಲ್ಲಿ ಘನಕಲ್ಪಾಂತರಕ್ಕೆ ಎಯ್ದಿದ ದ್ವಿತೀಯದಲ್ಲಿ ಶಂಭು ಕೂಡಿದ ತೃತೀಯದಲ್ಲಿ ಪ್ರಮಾಣು ಅವಧಿಗೊಳಗಾದ ಪಂಚವಿಂಶತಿತತ್ವದಿಂದತ್ತ ಅಭೇದ್ಯವಸ್ತು ವೈದಿಕ ಮಾಯಾಭೇದವೆಂಬ ಸ್ವರೂಪವ ಕಂಡು 112011 ||2011 ||೨೨||<noinclude></noinclude> evr4ywrdn0pm0ujyg1mv0m2fih3zteu ಪುಟ:ಸಂಕೀರ್ಣ ವಚನಸಂಪುಟ ೩.pdf/೬೩ 104 118337 313791 2026-04-30T15:15:40Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮ... 313791 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮಪದವ ಕೊಟ್ಟು ನೀ ಭಕ್ತರ ಹೃತ್ಕಮಲಮಧ್ಯದಲ್ಲಿ ನಿಜವಾಸಿಯಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ. ಓಂ ಎಂಬ ಓಂಕಾರ ಪೃಥ್ವಿತತ್ವದ ನಾಮಬೀಜ. ನ ಎಂಬ ನಕಾರ ಅಪ್ಪು ತತ್ವದ ನಾಮಬೀಜ. ಮ ಎಂಬ ಮಕಾರ ತೇಜತತ್ವದ ನಾಮಬೀಜ. ಶಿ ಎಂಬ ಶಿಕಾರ ವಾಯುತತ್ವದ ನಾಮಬೀಜ. ವಾ ಎಂಬ ವಾಕಾರ ಆಕಾಶತತ್ವದ ನಾಮಬೀಜ. ಯ ಎಂಬ ಯಕಾರ ಆತ್ಮತತ್ವದ ನಾಮಬೀಜ. ಇಂತೀ ಷಡಕ್ಷರದ ನಾಮಭೇದ. ರೋಹ ಅವರೋಹವಾಗಿ, ಅವರೋಹ ರೋಹವಾಗಿ ಪೂರ್ವ ಉತ್ತರಕ್ಕೆ ಪುಂಜಕ್ಕೆ ವಿರಳವಾದಂತೆ ಉಭಯಚಕ್ಷು ಅಭಿಮುಖವಾಗಿ ಏಕಾಕ್ಷರದಲ್ಲಿ ಗುಣಿತನಾಮದಿಂದ ಹಲವಕ್ಷರ ಹೊಲಬುದೋರುವಂತೆ ಓಂಕಾರ ಬೀಜನಾಮದಲ್ಲಿ ದಶಾಕ್ಷರವಡಗಿ ದಶಾಕ್ಷರದ ಅಕಾರಾಂತದಲ್ಲಿ ಷೋಡಶಾಕ್ಷರ ಭೇದ. ಆ ಭೇದದಿಂದ ಐವತ್ತೆರಡು ಅಕ್ಷರನಾಮ ಬೀಜವಾಗಿ ಷಡಕ್ಷರ ಘಟವಾಗಿ ಪಂಚಾಕ್ಷರಿ ಪ್ರಾಣವಾಗಿ ಆ ಗುಣದಲ್ಲಿ ತೊಳಗಿ ಬೆಳಗುವ ಕಳೆ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗವಾಗಿ 22 ಓಂ ಎಂಬುದು ಬ್ರಹ್ಮಾಕ್ಷರ, ನ ಎ೦ಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ: ಪಂಚವಿಂಶತ್ವವಾಗಲಾಗಿ ಆಚಾರ್ಯನ ಅಂಗಭೇದ, ಇಂತೀ ಕ್ರೀಮಾರ್ಗದ ನಿಜ ೧೭ ||92||<noinclude></noinclude> tomykyicefwkzdn8e79vsj3nxf0yypr ಪುಟ:ಸಂಕೀರ್ಣ ವಚನಸಂಪುಟ ೩.pdf/೪೪ 104 118338 313792 2026-04-30T15:15:41Z Pragathi. BH 7585 /* Without text */ 313792 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಂಕೀರ್ಣ ವಚನಸಂಪುಟ ೩.pdf/೬೪ 104 118339 313793 2026-04-30T15:15:48Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: nes ಸಂಕೀರ್ಣ ವಚನಸಂಪುಟ : ಮೂರು ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ || ೨೫ || 22 ಕರ್ಪುರವ ಕರಂಡದಲ್ಲಿ ಹಾಕಿ ತೆಗೆದಡೆ ಗಂಧವಿಪ್ಪುದಲ್ಲದೆ ಮತ್ತಾ ಕರ್ಪುರವ ಕ... 313793 proofread-page text/x-wiki <noinclude><pagequality level="1" user="Shreelatha.Halemane" /></noinclude>nes ಸಂಕೀರ್ಣ ವಚನಸಂಪುಟ : ಮೂರು ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ || ೨೫ || 22 ಕರ್ಪುರವ ಕರಂಡದಲ್ಲಿ ಹಾಕಿ ತೆಗೆದಡೆ ಗಂಧವಿಪ್ಪುದಲ್ಲದೆ ಮತ್ತಾ ಕರ್ಪುರವ ಕಿಚ್ಚಿನಲ್ಲಿ ಹಾಕಿ ಗಂಧದ ಲಕ್ಷಣವ ನೋಡಿಹೆನೆಂದಡೆ ಅದು ಅಪ್ರಮಾಣು ನೋಡಾ. ಇಂತೀ ಸ್ಥಲವನಾಚರಿಸುವಲ್ಲಿ ಕರಂಡ ಗಂಧಸ್ಥಲ ನಿಶ್ಚಯವಾದಲ್ಲಿ ಉರಿ ಗಂಧ ಸಂಗ. ಇಂತೀ ಜ್ಞಾತೃ ಜೇಯ ಭೇದಕ್ರೀ ನಿರ್ವಾಹಕ್ಕೆ ಸ್ಥಲ. ಆರೋಪ ಲಕ್ಷಣ ಐಕ್ಯಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. aes ಕಲ್ಲ ತಪ್ಪದಂತೆ ಆಗದೆ, ಮೃತೊಂಡದಂತೆ ಜಲದಲ್ಲಿ ಇಳಿಯದೆ ಅಜಡ ಜಡವ ತಡಿಗೆ ಸಾಗಿಸುವಂತೆ ಕುಂಭದಲ್ಲಿ ಇರಿಸದ ಬೈಕೆಯ ಅಂಬುವಿಗೆ ಇಂಬುಗೊಡದ ಕೊಂಡು ಹೋದಂತೆ. ಇಂತೀ ಉಭಯಸ್ಥಲ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ, ೩೯ ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ? ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ? ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ ಆಶಯ ಪಾಶವ ಕೊಲ್ಲಬಲ್ಲುದೆ? ಮರೆಯ ಗ್ರಾಸವ ಕೊಂಬ ಮರ್ತ್ಯನಂತೆ ಈಷಣತ್ರಯಕ್ಕೆ ಮಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ ಈ ಯಾಚಕರುಗಳಿಗೆ ಏತರ ಬೋಧೆ? ಇದು ನಿಹಿತದ ಉಭಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. 119211 || ೨೮ |<noinclude></noinclude> hsrj4w4mvrcamdu6c3g4jdm7n5yrgtw ಪುಟ:ಸಂಕೀರ್ಣ ವಚನಸಂಪುಟ ೩.pdf/೪೫ 104 118340 313794 2026-04-30T15:15:55Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮುನ್ನುಡಿ ಬಿನ್ನಹ ನಿರ್ದೇಶಕರ ಮಾತು ಪ್ರಕಾಶಕರ ಮಾತು ಸಂಪಾದಕೀಯ ಪ್ರಸ್ತಾವನೆ ಪಂಡಿತಾರಾಧ್ಯರ ವಚನ ಪರಿವಿಡಿ 0. 9. ಪುರದ ನಾಗಣ್ಣನ ವಚನ 2. ಪ್ರಸಾದಿ ಭೋಗಣ್ಣನ ವಚನ Q. 0 ಪ್ರಸಾದಿ ಲೆಂಕಬಂಕಣ್ಣನ ವಚನ 88. ಬಹುರೂಪಿ ಚೌಡಯ್ಯನ... 313794 proofread-page text/x-wiki <noinclude><pagequality level="1" user="Pragathi. BH" /></noinclude>ಮುನ್ನುಡಿ ಬಿನ್ನಹ ನಿರ್ದೇಶಕರ ಮಾತು ಪ್ರಕಾಶಕರ ಮಾತು ಸಂಪಾದಕೀಯ ಪ್ರಸ್ತಾವನೆ ಪಂಡಿತಾರಾಧ್ಯರ ವಚನ ಪರಿವಿಡಿ 0. 9. ಪುರದ ನಾಗಣ್ಣನ ವಚನ 2. ಪ್ರಸಾದಿ ಭೋಗಣ್ಣನ ವಚನ Q. 0 ಪ್ರಸಾದಿ ಲೆಂಕಬಂಕಣ್ಣನ ವಚನ 88. ಬಹುರೂಪಿ ಚೌಡಯ್ಯನ ವಚನ ಬಳ್ಳೇಶ ಮಲ್ಲಯ್ಯನ ವಚನ ಬಾಚಿಕಾಯಕದ ಬಸವಣ್ಣನ ವಚನ ೪೯ 22 09 e. ಬಾಲಬೊಮ್ಮಣ್ಣನ ವಚನ € 89 €. ಬಾಲ ಸಂಗಣ್ಣನ ವಚನ ΕΕ 00. ಬಾಹೂರ ಬೊಮ್ಮಣ್ಣನ ವಚನ 002 ೧೧. ಬಿಬ್ಬಿ ಬಾಚಯ್ಯನ ವಚನ ೧೧೮ ೧೨. ಬೊಕ್ಕಸದ ಚಿಕ್ಕಣ್ಣನ ವಚನ ೧೪೦ ೧೩. ಭರಿತಾರ್ಪಣದ ಚೆನ್ನಬಸವಣ್ಣನ ವಚನ ೧೪೪ ೧೪, ಭಿಕಾರಿ ಭೀಮಯ್ಯನ ವಚನ ೧೫. ಭೋಗಣ್ಣನ ವಚನ ಮಡಿವಾಳ ಮಾಚಿದೇವರ ವಚನ<noinclude></noinclude> s6r6c1x1xrfubmryxoc7lgudmfbecdl ಪುಟ:ಸಂಕೀರ್ಣ ವಚನಸಂಪುಟ ೩.pdf/೬೫ 104 118341 313795 2026-04-30T15:15:57Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಸಾದಿ ಭೋಗಣ್ಣನ ವಚನ 80 ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಸ್ಪರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತ... 313795 proofread-page text/x-wiki <noinclude><pagequality level="1" user="Shreelatha.Halemane" /></noinclude>ಪ್ರಸಾದಿ ಭೋಗಣ್ಣನ ವಚನ 80 ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಸ್ಪರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತಿಭೇದ ಶಿವಾಧಿಕ್ಯ, ಉಭಯಚೇತನ ವಸ್ತುವಾಗಿ ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ. ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ. ಏಕಾಕ್ಷರದ ಲೇಖನವಳಿದ ಅಲೇಖ. ಅಯಿವತ್ತೆರಡನೆಯ ಸರಹರಿದ ಸಂಬಂಧ. ಇದು ಸ್ವಯ ಚರ ಪರದ ಸುಮುದ್ರೆ, ಶ್ರುತಿಸ್ಮೃತಿತತ್ವದ ಶೋಧನೆ. ಆ ಗುಣ ಪ್ರಸನ್ನವಪ್ಪ, ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ. ಖಂಡವ ಮದ್ದು ಅರಗಿಸಿ ಹೆಂಡವ ಕುಡಿದು ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು ಲಂಘಿಸುವ ಸಿಂಹದ ಅಂಗವ ಸೀಳಿ ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ ಮೊಲ ನಾಯ್ ಕಚ್ಚಿ ನರಿ ಬಲೆಯ ನುಂಗಿ ಸರ್ಪನ ಗಾಳಿ ತಾಗಿ ಗರುಡ ಸತ್ತು ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ. ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ, ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ, ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ || DE ||<noinclude></noinclude> dod7yy43u8ys8v9tfmrkycnde8w3lbs ಪುಟ:ಸಂಕೀರ್ಣ ವಚನಸಂಪುಟ ೩.pdf/೬೬ 104 118342 313796 2026-04-30T15:16:05Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 90 ಸಂಕೀರ್ಣ ವಚನಸಂಪುಟ : ಮೂರು ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು... 313796 proofread-page text/x-wiki <noinclude><pagequality level="1" user="Shreelatha.Halemane" /></noinclude>90 ಸಂಕೀರ್ಣ ವಚನಸಂಪುಟ : ಮೂರು ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು ಇಹಪರ ನಾಸ್ತಿ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರಡೆಯಿಲ್ಲ. || ೩೦ || ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ? ಮತ್ತರಪ್ಪ ದುರ್ವಾಚಕರ ಮಾತಿನಮಾಲೆ ಸ್ವಯ ಸ್ವಾನುಭಾವಿಕರಲ್ಲಿ ಉಂಟೆ? ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ ಸಾಧಕನ ಶರೀರಧರ್ಮ ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ, ಇಂತೀ ಅಭೇದ್ಯವಸ್ತುವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ. ೪೩ ಗುರುವಿಂಗೆ ಗುರುವುಂಟು, ಉಭಯನಾಮವಾಗಿ ಲಿಂಗಕ್ಕೆ ಲಿಂಗವುಂಟು, ಕುರುಹೆಂಬ ಭೇದವುಂಟಾಗಿ ಆತ್ಮಂಗೆ ಅರಿವುಂಟು, ಮುಂದೆ ಒಂದು ಮರಣವುಂಟಾಗಿ ಇಂತೀ ಭೇದಂಗಳು ಬೇಕಾದ ಉಮಾಪತಿಯಾದಲ್ಲಿ ಉಭಯವಾಯಿತ್ತು. ಶಕ್ತಿ ಸಮೇತವೆಂಬುದು ಕರ್ತೃನೃತ್ಯ ಸಂಬಂಧ. ಇಂತೀ ಆಚಾರ್ಯನಂಗ ಚನ್ನಬಸವಣ್ಣ ಪ್ರಿಯ ಭೋಗಮಲ್ಲಿಕಾರ್ಜುನಲಿಂಗ ಗುರುವೆಂದು ಇದಿರಿಟ್ಟಲ್ಲಿ ಗುರುದ್ರೋಹ. ಲಿಂಗವೆಂದು ಸಂದೇಹಿಸಿದಲ್ಲಿ ಲಿಂಗದ್ರೋಹ. ಜಂಗಮವೆಂದು ಉಭಯದಲ್ಲಿ ಕಂಡಡೆ ಜಂಗಮದ್ರೋಹ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆಂದು || ೩೧ || || ೩೨ || ಇದಿರೆಡೆಯಾಡಿದಡೆ ಮಹಾದ್ರೋಹ. ||22||<noinclude></noinclude> aq7gj3nxgebyj5ql3ootzt1hp58w8v3 ಪುಟ:ಸಂಕೀರ್ಣ ವಚನಸಂಪುಟ ೩.pdf/೪೬ 104 118343 313797 2026-04-30T15:16:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೭ . ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನನ ವಚನ ೨೮೮ ೧೮. ಮಧುವಯ್ಯನ ವಚನ ೨೯೧ ೧೯ . ಮನಸಂದ ಮಾರಿತಂದೆಯ ೨೦ . ಮನುಮುನಿ ಗುಮ್ಮಟದೇವನ ವಚನ ೨೧. ಮರುಳಶಂಕರದೇವರ ೨೨ . ಮರುಳಸಿದ್ದೇಶ್ವರ ವಚನ ೩೯೦ ೨೩. ಮಲಹರಕ... 313797 proofread-page text/x-wiki <noinclude><pagequality level="1" user="Pragathi. BH" /></noinclude>೧೭ . ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನನ ವಚನ ೨೮೮ ೧೮. ಮಧುವಯ್ಯನ ವಚನ ೨೯೧ ೧೯ . ಮನಸಂದ ಮಾರಿತಂದೆಯ ೨೦ . ಮನುಮುನಿ ಗುಮ್ಮಟದೇವನ ವಚನ ೨೧. ಮರುಳಶಂಕರದೇವರ ೨೨ . ಮರುಳಸಿದ್ದೇಶ್ವರ ವಚನ ೩೯೦ ೨೩. ಮಲಹರಕಾಯಕದ ಚಿಕ್ಕದೇವಯ್ಯನ ವಚನ ೩೯೧ ೨೪ . ಮಲ್ಲಿಕಾರ್ಜುನ ಪಂಡಿತಾರಾಧ್ಯರ ೨೫ . ಮಹಾದೇವೀರಯ್ಯನ ವಚನ ೨೫ . ಮಳುಬಾವಿಯ ಸೋಮಣ್ಣನ ವಚನ ೨೬ . ಮಾದಾರ ಚೆನ್ನಯ್ಯನ ವಚನ ೨೭. ಮಾದಾರ ಧೂಳಯ್ಯನ ವಚನ ೨೮. ಮಾರುಡಿಗೆಯ ೨೯ . ಮಾರೇಶ್ವರೊಡೆಯರ ವಚನ ೩೦. ಮೆರೆಮಿಂಡಯ್ಯನ ವಚನ ೩೧. ಮೇದರ ಕೇತಯ್ಯನ ವಚನ ೩೨. ಮೈದುನ ರಾಮಯ್ಯನ ವಚನ ೩೩ . ಮೋಳಿಗೆ ವಚನ ೩೧೩ ೩೩೭ ಡ ವಚನ ನಾಚಯ್ಯನ ವಚನ ಮಾರಯ್ಯನ ವಚನ ವಚನ ನ ೩೯೭ * 0 ೪ ೦೩ * 0 * 0 ಒ * * ಕ * * ಇ * * 9 ? ೪ ೭೫ * ಏ * 0 0ಏ ಅನುಬಂಧ ಕಠಿಣ ಪದಕೋಶ ವಚನಗಳ ಅಕಾರಾದಿ ಆಕರ ಗ್ರಂಥಗಳು ೨ ‫"هل‬ ‫هل هل‬<noinclude></noinclude> 84tg0auqgvh2q716jm22e8uok904crh ಪುಟ:ಸಂಕೀರ್ಣ ವಚನಸಂಪುಟ ೩.pdf/೪೭ 104 118344 313798 2026-04-30T15:16:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪಂಡಿತಾರಾಧ್ಯರ ವಚನ ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲ ತಗೊಳುತ್ತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲೇ ಬಯಲಾಯಿತ್ತು, ಗುರುಸಿದ್... 313798 proofread-page text/x-wiki <noinclude><pagequality level="1" user="Pragathi. BH" /></noinclude>ಪಂಡಿತಾರಾಧ್ಯರ ವಚನ ಇಲ್ಲದ ಕುತ್ತವ ಕೊಂಡು ಬಲ್ಲವರ ಬಾಯ ಹೊಗಹೋದಡೆ ಆ ಬಲ್ಲ ಬಲ್ಲವರೆಲ್ಲ ಆ ಬಲ್ಲೆಯಲ್ಲಿ ಅಲ್ಲ ತಗೊಳುತ್ತಿದ್ದರು. ಇದೆಲ್ಲಿಯ ಕುತ್ತವೆಂದು ತಿಳಿದು ವಿಚಾರಿಸಲು ಅದಲ್ಲೇ ಬಯಲಾಯಿತ್ತು, ಗುರುಸಿದ್ಧಮಲ್ಲಾ .<noinclude></noinclude> fhccexxcvx9jpjo98e2qcqmrcq4iunx ಪುಟ:ಸಂಕೀರ್ಣ ವಚನಸಂಪುಟ ೩.pdf/೪೮ 104 118345 313799 2026-04-30T15:16:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪುರದ ನಾಗಣ್ಣನ ವಚನ ಅನಿರ್ವಾಚ್ಯವೆ ವಾಚ್ಯವಾಗಿ ಭಾವಿಸಲಿಲ್ಲದ ಬಯಲು. ಅಗಮ್ಯವೆ ಮನವಾಗಿ ಆನಂದದೊಳಿಪ್ಪ ನೋಡಾ ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನ ನಿರಾಳ ನಿಃಶೂನ್ಯವೆ ತನುವಾಗಿ, | ೧| ಎನ್ನ ಫ್ಯಾಣದಲ್ಲಿ ಆಚಾರಲಿ... 313799 proofread-page text/x-wiki <noinclude><pagequality level="1" user="Pragathi. BH" /></noinclude>ಪುರದ ನಾಗಣ್ಣನ ವಚನ ಅನಿರ್ವಾಚ್ಯವೆ ವಾಚ್ಯವಾಗಿ ಭಾವಿಸಲಿಲ್ಲದ ಬಯಲು. ಅಗಮ್ಯವೆ ಮನವಾಗಿ ಆನಂದದೊಳಿಪ್ಪ ನೋಡಾ ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನ ನಿರಾಳ ನಿಃಶೂನ್ಯವೆ ತನುವಾಗಿ, | ೧| ಎನ್ನ ಫ್ಯಾಣದಲ್ಲಿ ಆಚಾರಲಿಂಗವಾಗಿ ಬಂದು ಗಂಧಪದಾರ್ಥವ ಕೈಕೊಂಡನಯ್ಯಾ ಬಸವಣ್ಣ . ಎನ್ನ ಜಿಹ್ನೆಯಲ್ಲಿ ಗುರುಲಿಂಗವಾಗಿ ಬಂದು ರುಚಿಪದಾರ್ಥವ ಕೈಕೊಂಡನಯ್ಯಾ ಚನ್ನಬಸವಣ್ಣ . ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಬಂದು ರೂಪಪದಾರ್ಥವ ಕೈಕೊಂಡನಯ್ಯಾ ಘಟ್ಟಿವಾಳ ಮುದ್ದಯ್ಯ . ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಬಂದು ಸ್ಪರುಶನಪದಾರ್ಥ ಕೈಕೊಂಡನಯ್ಯಾ ಸಿದ್ದರಾಮಯ್ಯ , ಎನ್ನ ಶೂತ್ರದಲ್ಲಿ ಪ್ರಸಾದಲಿಂಗವಾಗಿ ಬಂದು ಶಬ್ದ ಪದಾರ್ಥವ ಕೈಕೊಂಡನಯ್ಯಾ ಮರುಳಶಂಕರದೇವ.<noinclude></noinclude> nglsy3g5c21zo71gbkpe9oxdhbk3afv ಪುಟ:ಸಂಕೀರ್ಣ ವಚನಸಂಪುಟ ೩.pdf/೯ 104 118346 313800 2026-04-30T15:17:01Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ ಸಂಪಾದಕ ಮಂಡಳಿ ಪ್ರಧಾನ ಸಂಪಾದಕರು ಡಾ. ಎಂ. ಎಂ. ಕಲಬುರ್ಗಿ ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಸದಸ್ಯರು ಡಾ. ಎಂ. ಚಿದಾನಂದಮೂರ್ತಿ ವಿಶ್ರ... 313800 proofread-page text/x-wiki <noinclude><pagequality level="1" user="Shreelatha.Halemane" /></noinclude>ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ ಸಂಪಾದಕ ಮಂಡಳಿ ಪ್ರಧಾನ ಸಂಪಾದಕರು ಡಾ. ಎಂ. ಎಂ. ಕಲಬುರ್ಗಿ ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಸದಸ್ಯರು ಡಾ. ಎಂ. ಚಿದಾನಂದಮೂರ್ತಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಡಾ. ಸಿ. ಪಿ. ಕೃಷ್ಣಕುಮಾರ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಡಾ. ಎಸ್. ವಿದ್ಯಾಶಂಕರ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಎಸ್. ಶಿವಣ್ಣ ವಿಶ್ರಾಂತ ಸಂಪಾದಕರು, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೆ. ಸಿ. ರಾಮಮೂರ್ತಿ ನಿರ್ದೆಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು<noinclude></noinclude> lcmu02ejvwjnyzy1nwfas0kwrss7mjr ಪುಟ:ಸಂಕೀರ್ಣ ವಚನಸಂಪುಟ ೩.pdf/೮ 104 118347 313801 2026-04-30T15:17:11Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: SANKEERNA VACHANASAMPUTA MOORU : Complete Vachanas of 34 Vachanakaras of Basaveshvara Period, Ed. by Dr. B. R. Hiremath, Professor, Institute of Kannada Studies Karnataka University, Dharwad - 580 003 and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road, Chamarajpe Bangalore-560018 ISBN 81-7713-098-6 Pp. xLii + 750 ಹಕ್ಕುಗಳನ್ನು ಕಾಯ್ದಿರಿಸಿದೆ ಪ್ರಥಮ ಮ... 313801 proofread-page text/x-wiki <noinclude><pagequality level="1" user="Shreelatha.Halemane" /></noinclude>SANKEERNA VACHANASAMPUTA MOORU : Complete Vachanas of 34 Vachanakaras of Basaveshvara Period, Ed. by Dr. B. R. Hiremath, Professor, Institute of Kannada Studies Karnataka University, Dharwad - 580 003 and Published by The Administrative Officer, Kannada Pusthaka Pradhikara (Kannada Book Authority), Pampa Mahakavi Road, Chamarajpe Bangalore-560018 ISBN 81-7713-098-6 Pp. xLii + 750 ಹಕ್ಕುಗಳನ್ನು ಕಾಯ್ದಿರಿಸಿದೆ ಪ್ರಥಮ ಮುದ್ರಣ : ೧೯೯೩ ದ್ವಿತೀಯ ಪರಿಷ್ಕೃತ ಮುದ್ರಣ : ೨೦೦೧ ಪ್ರತಿ : ಐದು ಸಾವಿರ ಬೆಲೆ : ರೂ. ೮೫೦/- (೧೫ ಸಂಪುಟಗಳ ಸೆಟ್) ಅಕ್ಷರ ಜೋಡಣೆ : ತ್ವರಿತ ಮುದ್ರಣಾಲಯ ಆಫ್‌ ಸೆಟ್ ಪ್ರಿಂಟರ್, ಗದಗ ಮುದ್ರಣ : ಗುರುದತ್ ಪ್ರಿಂಟರ್ ೯೧, ೪ನೇ ಕ್ರಾಸ್‌, ೧ನೇ ಮುಖ್ಯರಸ್ತೆ ನ್ಯೂ ಟಿಂಬರ್ ಯಾರ್ಡ್ ಲೇಔಟ್ ಮೈಸೂರು ರಸ್ತೆ, ಬೆಂಗಳೂರು-೨೬ ) : ೬೪೫೨೩೦, ೬೪೭೦೮೧<noinclude></noinclude> k9w79tp8w669wuejz91yr52bwwwsqpu ಪುಟ:Kanakadasa Haribhakthisara.pdf/೯೫ 104 118348 313802 2026-04-30T15:17:59Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಊದಿದುವು ಕಹಳೆಗಳು ಶಂಖವು ನಾದಿಸಿತು ಭೇರೀ ಮೃದಂಗ ವಿ ನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿ ಮೇದಿನೀಶ್ವರರಾಗ ಮುಚ್ಚಳ ನೋದಿಸಿದರವನಿಪಗೆ ಸತಿಗಿ ಕನಕ ಸಾಹಿತ್ಯ ದರ್ಶನ-೨ ನೈದೆತನ ಮಿಗಲೆಂದು ಹರಸಿತು ಮುನಿವಧೂನಿ... 313802 proofread-page text/x-wiki <noinclude><pagequality level="1" user="Pragathi. BH" /></noinclude>ಊದಿದುವು ಕಹಳೆಗಳು ಶಂಖವು ನಾದಿಸಿತು ಭೇರೀ ಮೃದಂಗ ವಿ ನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿ ಮೇದಿನೀಶ್ವರರಾಗ ಮುಚ್ಚಳ ನೋದಿಸಿದರವನಿಪಗೆ ಸತಿಗಿ ಕನಕ ಸಾಹಿತ್ಯ ದರ್ಶನ-೨ ನೈದೆತನ ಮಿಗಲೆಂದು ಹರಸಿತು ಮುನಿವಧೂನಿಕರ ಅರಸ ಕೇಳು ವಿದರ್ಭಪತಿ ಮುನಿ ವರರನುಪಚರಿಸಿದನು ಧರಣೀ ಸುರರಿಗಿತ್ತನು ಗೋ ಹಿರಣ್ಯ ಸುವಸ್ತು ದಾನವನು ಕರೆಸಿ ಕೊಟ್ಟನು ನೃಪತಿಗಖಿಲಾ ಭರಣಗಳ ಕರಿ ತುರಗ ರಥವನು ಪುರಜನರ ಸಂತೈಸಿ ಕಳುಹಿದನಖಿಳ ಬಾಂಧವರ ಹರೆದುದೋಲಗವಲ್ಲಿ ಯಾಚಕ ವರರು ಕೊಂಡಾಡಿದರು ಧರಣೀ ಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ನಗರಿಗಳ ಮರುದಿವಸ ಋತುಪರ್ಣ ನಳನೃಪ ಗೆರಗಿ ಕಳುಹಿಸಿಕೊಂಡಯೋಧ್ಯಾ ಪುರವ ಹೊಕ್ಕನು ಚೈದ್ಯಭೂಪತಿ ಮರಳಿದನು ಪುರಕೆ ಇಂದುಮುಖಿ ದಮಯಂತಿಯೊಡನಾ ನಂದದಲಿ ನಳನೃಪತಿ ಮಾವನ ಮಂದಿರದಿ ತಾನೊಂದು ವತ್ಸರವಿದ್ದು ವಿಭವದಲಿ ಮುಂದೆ ನಮ್ಮಯ ನಿಷಧಪುರಿಗಾ ಎಂದು ಗಮಿಸಲು ಬೇಕೆನುತ ತಾ ನಂದು ಭೀಮನೃಪಾಲನೊಡನಾಲೋಚಿಸಿದ ಹದನ う ನಳಚರಿತ್ರೆ : ಒಂಬತ್ತನೆಯ ಸಂಧಿ ದಂಡು ನಡೆಯಲಿ ನಿಷಧಪುರಿಗಾ ಭಂಡ ನೃಪ ಪುಷ್ಕರನ ಮಾತೇ ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದೆನುತ ಮಂಡಲಾಧಿಪನೆನಲು ಭೂಪರ ತಂಡವೆದ್ದುದು ಕೂಡ ಭಟರು ದ್ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ ತುರಗ ಹಲ್ಲಣಿಸಿದುದು ರಥ ಮೋ ಹರಿಸಿ ತೆರಳಿತು ಸಂಗರಕೆ ಮದ ಕಂಗಳಿಟ್ಟಣಿಸಿದುದು ಕಾಲಾಳಿರದೆ ಸಂದಣಿಸೆ ನೆನೆದುದಗಣಿತ ಸೈನ್ಯಸಾಗರ ಮೊರೆವವೋಲ್‌ ಗಂಭೀರಭೇರಿಗ ಕುರವಣಿಸೆ ಹೊರವಂಟ ನಳನೃಪನರಸ ಕೇಳೆಂದ ತುರಗಚಯ ವೆಂಟಣಿಸಿ ಹೂಡಿದ ವರರಥಕೆ ಬಲವಂದು ಕೈದುವ ಧರಿಸಿಯೇರಿದನರಸ ಮಂಗಳವಾದ್ಯ ರಭಸದಲಿ ತೆರಳಿತಲ್ಲಿ ಮಹಾರಥರು ಸಂ ಗರಕೆ ಮುಂಚುವ ಭಟರ ಗಡಣದಿ ಧುರಕೆ ನಡೆದರು ಮುಂದೆ ಸಾರುತ ಗೌರುಗಹಳೆಯಲಿ ಇದು ಕಣಾ ನಳನಂದು ವನವಾ ಸದ ಪಯಣವಾದಲ್ಲಿ ಮಕ್ಕಳ ಪದುಳದಿಂದೇರಿಸಿ ವಿದರ್ಭಕೆ ಕಳುಹಿ ಬಿಟ್ಟ ರಥ ಗದಗದಿಪ ನವರತ್ನ ನಿಚಯದೊ ಕುದಿಸಿ ಮೆರೆವ ಸುವರ್ಣ ಕಲಶವ ೧೮೯ ೧೭ ಮದನ ನೆಲೆವೀಡೆನಿಸಿ ಮೆರೆದುದು ವರವರೂಥವರು 10€<noinclude></noinclude> 7wi76z1yk9msrg7hthjwcqhdl3mfkxg ಪುಟ:Kanakadasa Haribhakthisara.pdf/೯೬ 104 118349 313803 2026-04-30T15:18:14Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಹೊಳೆವ ಸಿಂಧದ ಸಾಲ ಝಲ್ಲರಿ ಗಳ ಪತಾಕದ ಚಿತ್ರ ಚಮರಾ ವಳಿಗಳಿಂದಲಿ ಧಾತುಗುಂದಿದುದಭ್ರತಳ ಮುಸುಕಿ ಉಲಿವ ಮಂಗಳಪಾಠಕರ ಕಳ ಕಳಿಕೆ ಮಿಗೆ ಹೆಬ್ಬಲ ಛಡಾಳಿಸ ನೆಲ ಬಿರ... 313803 proofread-page text/x-wiki <noinclude><pagequality level="1" user="Pragathi. BH" /></noinclude>ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಹೊಳೆವ ಸಿಂಧದ ಸಾಲ ಝಲ್ಲರಿ ಗಳ ಪತಾಕದ ಚಿತ್ರ ಚಮರಾ ವಳಿಗಳಿಂದಲಿ ಧಾತುಗುಂದಿದುದಭ್ರತಳ ಮುಸುಕಿ ಉಲಿವ ಮಂಗಳಪಾಠಕರ ಕಳ ಕಳಿಕೆ ಮಿಗೆ ಹೆಬ್ಬಲ ಛಡಾಳಿಸ ನೆಲ ಬಿರಿಯಲೈತಂದು ಬಿಟ್ಟುದು ನಿಷಧ ನಗರಿಯಲಿ ದಾಳಿಯಿಟ್ಟರು ಹರಿದು ದಿಕ್ಕಿನ ಮೂಲೆಯವರಂಜಿದರು ಮುಮೈನೆ ಯಾಳು ಕವಿದುದು ಹಿಡಿದರಗ್ಗದ ಸೆರೆಯ ಸೂರೆಗಳ ಕೇಳಿದನು ಪುಷ್ಕರನು ನಿಷಧನ ದಾಳಿ ಬರುತಿದೆ ಖತಿಯ ಭರದಲಿ ಕಾಳಗಕೆ ನಳನೃಪತಿ ಬ೦ದನೆನುತ್ತ ಮುಳಿದೆದ್ದ ಆಗಲಿದಕೇನೀಗ ರಾಜ್ಯವ ನೀಗಿದಳಲಿನೊಳೊಮ್ಮೆ ಕದನಕೆ ತಾಗಿದನು ತಪ್ಪೇನು ಬರಹೇಳಮ್ಮ ಸೈನಿಕರ ಈಗಲೀತನ ಕಡಿದು ಸರೆಗಳ ಬೇಗ ಹಿಡಿಯೆಂದೆನುತ ನಿಜಬಲ ಸಾಗರವ ನೆರಹಿದನು ಕಳುಹಿದ ತನ್ನ ದಳಪತಿಯ ಹರಿಗೆ ಖಡ್ಗ ಕಠಾರಿ ತೋಮರ ಪರಶು ಮುದ್ದರ ಕುಂತ ಬಲ್ಲೆಹ ಪರಿಘ ಚಕ್ರ ತ್ರಿಶೂಲ ಕಕ್ಕಡ ಭಿಂಡಿವಾಲ ಚಯ ಸುರಗಿ ಸಬಳ ಮುಸುಂಡಿ ಮೊದಲಾ ದುರತರದ ಕೈದುಗಳ ಪಟುಭಟ ರುರವಣಿಸಿ ತಾಗಿದರು ರಿಪುಮೋಹರವನನುಗೊಳಿಸಿ روف ಹೊಕ್ಕರಾಹವದೊಳಗೆ ಮೊನೆಯ ಲ್ಲಿಕ್ಕಲಿಸಿ ಬರೆ ಕಂಡು ಮಝರೇ ಚುಕ್ಕಿಗಳಿರಾ ಎನುತ ಹೊಯ್ದರು ಬೆರಸಿ ಪಟುಭಟರ ಇಕ್ಕಿದರು ಸುರಗಿಯಲಿ ಕರಿಗಳ ತಿಕ್ಕಿ ತಿವಿದರು ತೇರುಗಳ ಮುರಿ ದಿಕ್ಕಿ ಪರಿಘದೊಳೊರಸಿದರು ಕಾಲಾಳ ಮೂದಲಿಸಿ ಇಟ್ಟಣಿಸಿ ಬರೆ ತೇಜಿಗಳ ನೆರೆ ಕಟ್ಟಿ ಖಂಡಿಸಿ ಭಟರನಾ ಬೆ ನ್ನಟ್ಟಿ ಕಡಿದರು ಬೆರಸಿ ಬಹ ಬಲು ವೀರನಾಯಕರ ಹೊಟ್ಟುಗುಟ್ಟಿದರರುಣಜಲ ಸಾ ಲಿಟ್ಟುದವನಿಯೊಳಮಮ ನೆರೆ ಜಗ ಜಟ್ಟಿಗಳು ಕಾದಿದರು ರಣದಲಿ ಸುರರು ಬೆರಗಾಗ ಸಾರಥಿಯನೆಚ್ಚರಿಸಿ ರಥಿಕರು ತೋರಿದರು ಕೈಗುಣವ ಸರಳಿನ ಸಾರದಲಿ ರಿಪುಭಟರ ತಲೆಗಳ ತಂದರಲ್ಲಲ್ಲಿ ಕಾರಿದರು ರಕುತವನು ತೇರಿನ ವಾರುವಂಗಳು ಮುಗಿದುವು ರಣ ಧೀರರೆಚ್ಚಾಡಿದರು ಗಾಯದೊಳೊರಲಿತುಭಯಬಲ ಕಡೆದ ತಲೆಗಳ ಸಿಡಿದ ಹುಬ್ಬಿನ ಕಡಿದ ತೋಳಳ ನೆಗ್ಗಿದೆಲುಗಳ ಉಡಿದ ತೊಡೆಗಳ ಮಿದುಳ ಖಂಡದ ಹರಿದ ಕರುಳುಗಳ ಒಡೆದ ನೆತ್ತಿಗಳಿಂದ ರಕುತದ ಮಡು ಹರಿಯೆ ತರಹರಿಸಲಾರದ ಪಡೆ ಮುರಿದು ಬರತಿರಲು ಕಂಡನು ಖಾತಿಯೊಳು ನಳನು ΘΕΩ<noinclude></noinclude> 876h15duivjmtngrs21s6ktzpf0z0vn ಪುಟ:Kanakadasa Haribhakthisara.pdf/೯೭ 104 118350 313804 2026-04-30T15:18:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 630 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಕರೆದು ಸಾರಥಿಗರುಹಿದನು ಪು ಷ್ಕರನ ಬಲ ಕೈಮೀರಿ ಬರುತಿರೆ ತಿರುಹು ತೇಜಿಯನಿತ್ತಲಿವದಿರನೊರಸಿ ಬೆನ್ನಿನಲಿ ಕರುಳ ತೆಗೆವೆನೆನುತ್ತ ಚಾಪಕೆ ತಿರುವನೇರಿಸಿ ಸರ... 313804 proofread-page text/x-wiki <noinclude><pagequality level="1" user="Pragathi. BH" /></noinclude>630 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಕರೆದು ಸಾರಥಿಗರುಹಿದನು ಪು ಷ್ಕರನ ಬಲ ಕೈಮೀರಿ ಬರುತಿರೆ ತಿರುಹು ತೇಜಿಯನಿತ್ತಲಿವದಿರನೊರಸಿ ಬೆನ್ನಿನಲಿ ಕರುಳ ತೆಗೆವೆನೆನುತ್ತ ಚಾಪಕೆ ತಿರುವನೇರಿಸಿ ಸರಳಿನಲಿ ಬೊ ಬ್ಬಿರಿಯೆ ಧರೆ ತಲ್ಲಣಿಸಿತವನೀಪಾಲ ಕೇಳೆಂದ ಮುರಿದ ಬಲ ಸಂವರಿಸಿಕೊಂಡುದು ಮೊರೆವ ಕಹಳಾರವದ ಸನ್ನೆಯೊ ತುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾರ ಅರಸನಾ ಸಮಯದಲಿ ಹೂಡಿದ ಸರಳ ಕೆನ್ನೆಗೆ ಸೇದಿ ಬಿಡೆ ಕ ತ್ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ ಇಳೆ ಸರಳಮಯವಾಯ್ತು ಕೆಂಡದ ಮಳೆ ಕರೆದುದೆನೆ ಪುಷ್ಕರನ ಬಲ ದೊಳಗೆ ಬಿದ್ದುದನೇಕರಿಪುನೃಪ ಸೈನ್ಯಸಾಗರವು ಮಲೆತವರ ಶಿರಗಳನು ಖಂಡಿಸಿ ತಲೆಯ ಚೆಂಡಾಡಿದರು ರಥಿಕರು ಬಲುಗುದುರೆ ಕಾಲಾಳು ನೆಗ್ಗಿತು ನಳನ ಶರಹತಿಗೆ ತೆರಹುಗೊಟ್ಟೋಳಹೊಗಿಸಿ ಸದೆದನು ಬರಸಿಡಿಲು ಬಡಿವಂತೆ ರಿಪುಬಲ ಮುರಿದು ನಿಂದುದು ಗಾಯವಡೆದರು ವೀರಪಟುಭಟರು ಹುರಿಯೊಡೆದು ಮೈದೆಗೆದು ಸಲೆ ಕೈ ಮುರಿಯ ಕೈದುವ ಬಿಸುಟು ಪಡೆ ಮೊಗ ದಿರಹುಲೆಚ್ಚನು ಕೊಚ್ಚಿದನು ಪುಷ್ಕರ ಚತುರ್ಬಲವ ಗಾಳಿ ಮುರಿದೌಕಿದಡೆ ಘನಮೇ ಘಾಳಿ ನಿಲುವುದೆ ನಿಷಧಪತಿಶರ ಜಾಳದಲಿ ಕಡಿವಡೆದು ಬಿದ್ದರು ರಾಯರಾವುತರು ಆಳು ಮುರಿದುದು ಕಂಡ ಮುಖದಲಿ OFR ಹೇಳಲೇನಾನವರ ವಿಧಿಯನು ಸೋಲದಲಿ ಮನಗುಂದಿ ಹಾಯ್ದರು ಬಿಟ್ಟ ಮಂಡೆಯಲಿ 12.91 ಆರು ಸಾಸಿರ ತೇರುಗಳು ಹದಿ ನಾರು ಸಾಸಿರ ಕರಿಗಳಿಪ್ಪ ತ್ತಾರು ಸಾವಿರ ತುರಗ ಕಾಲಾಳೊಂದು ಲಕ್ಷದಲಿ ಸೇರಿತಂತಕಪುರಿಗೆ ಸರಳಿನ ಸಾರದಲಿ ರಿಪುಸೇನೆ ಮುರಿದುದು ட்சி ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ 12.2.1 ಮರನ ಹುತ್ತವನೇರಿದರು ಸಂ ಗರದಿ ಕೈದುವ ಬಿಸುಟು ಸಲೆ ಮೈ ಮರೆದು ತೇಜಿಯನಿಳಿದು ರಾವರು ಕೊರಳ ಸಲಹೆನುತ ಕರವ ಮುಗಿದರು ಜೋದರರು ಮೈ ಮರೆದು ಕದನದ ಗಾಯದಲಿ ನೊಂ 12.01 ದೊರಲಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ 12.91 ಮುರಿದು ಬರುತಿದೆ ಜೀಯ ಬಲ ನಿಲ ಲರಿದು ನಮ್ಮದು ನಳನೃಪಾಲನ ಶರಹತಿಗೆ ನೆರೆ ಮುಗ್ಗಿ ಕೆಡೆದುದು ತಾರುತಟ್ಟಿನಲಿ ತರಹರವ ನಾ ಕಾರನೀ ಮೋ ಹರಕೆ ಗತಿಯೇನೆನಲು ಪುಷ್ಕರ ಭರದಿ ಕೋಪದೊಳಂದು ಕೆರೆಸಿದನಾಗ ನಿಜಬಲವ 12.1<noinclude></noinclude> 6xktrs5pj1v3gtdvh6dpfbyzdmr40wy ಪುಟ:ಸಂಕೀರ್ಣ ವಚನಸಂಪುಟ ೩.pdf/೭೭೯ 104 118351 313805 2026-04-30T15:18:35Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕಠಿಣ ಪದಕೋಶ ಮಲೆ ಬೆಟ್ಟ, ಮಹತ್ - ಜ್ಞಾನವುಳ್ಳ, ಶ್ರೇಷ್ಠ ಮಹಿ ಭೂಮಿ ಮಹಿಷ ಕೋಣ - ಮಳಲು ಉಸುಕು ಮಾಂಜಿಷ್ಟ - ಕೆಂಪುಬಣ್ಣ ಮಾಟ- ಮೋಸ, ಕಾರ ಮಾಣಿಸು - ಬಿಡಿಸು ಮಾತಂಗ ಮಾರ್ಜಾಲ ಮಾರಾರಿ ಮಾರುತ - - ಶಿವ ಮೇದಿನಿ ಭೂಮಿ - ಮೇಳಾಪ - ಸಂ... 313805 proofread-page text/x-wiki <noinclude><pagequality level="1" user="Shreelatha.Halemane" /></noinclude>ಕಠಿಣ ಪದಕೋಶ ಮಲೆ ಬೆಟ್ಟ, ಮಹತ್ - ಜ್ಞಾನವುಳ್ಳ, ಶ್ರೇಷ್ಠ ಮಹಿ ಭೂಮಿ ಮಹಿಷ ಕೋಣ - ಮಳಲು ಉಸುಕು ಮಾಂಜಿಷ್ಟ - ಕೆಂಪುಬಣ್ಣ ಮಾಟ- ಮೋಸ, ಕಾರ ಮಾಣಿಸು - ಬಿಡಿಸು ಮಾತಂಗ ಮಾರ್ಜಾಲ ಮಾರಾರಿ ಮಾರುತ - - ಶಿವ ಮೇದಿನಿ ಭೂಮಿ - ಮೇಳಾಪ - ಸಂದಣಿ, ಸಮೂಹ ಮೇಣ ? ಮೊಗೆ ಕುಡಿ - ತುದಿ ಮೊರೆಹೊಗು - ಶರಣಾಗತನಾಗು ಮೋಟ- ಮೊಂಡವಾದ, ಅಂಗಹೀನ ಮೌಕ್ತಿಕ - ಮುತ್ತು ಯ ಬೆಕ್ಕು ಯಾಚಕ ಬೇಡುವವ, ಭಿಕ್ಷುಕ ರಂಡಗೂಳು ವಿಧವಾ ಊಟ ರಜ್ಜು - ಹಗ್ಗ, ದಾರ ಗಾಳಿ ಮಾರೂಟ ಪ್ರತಿಊಟ ಮಾಸ್ತಿ - ಮಹಾಸತಿ ಮಾಳೆ - ಬಯಲುಸ್ಥಳ ರಥಪಾಯಕ - ರಥಸೈನಿಕ ಬ್ರಾಹ್ಮಣರು ಧರಿಸುವ ಪವಿತ್ರ ರವಿ ಸೂರ್ಯ ಮಣಿ ರಾಟಾಳ - (ಸಂಸಾರ)ಚಕ್ರ ಮಿಸುನಿ ಬಂಗಾರ ರಾಣುವೆ - ಸೈನಿಕ ಮುಂಡಿಗೆ ಒಡೆಯಲಾರದ ಒಗಟು ರಾವುತ - ಕುದುರೆಯ ಸವಾರ ಮುಕುರ ಕನ್ನಡಿ ಮುಗ್ಗು - ಎಡವು ಮುಡಿ - ತುರುಬ ಮುಸುಕರ್ಮಿ - ಗುಮ್ಮನಗುಸುಕ ವಾದ್ಯವಿಶೇಷ ಮೂಕೊರೆಯ - ಮೂಗು ಇಲ್ಲದವ 4 ರುಧಿರ - ರಕ್ತ ರೇತ - ಪುರುಷನ ವೀರ ರೊಟ್ಟೆ - ಕೆಸರು, ಹೊಲಸು, ಪಾಪ ರೋಡಿಗ ನಿಂದಕ, ಹಾಸ್ಯಗಾರ ರೋಹಿತ, ರಕ್ತ ಮೂದಲಿಸು - ಹೀಯಾಳಿಸು ಮೂಷಕ - ಇಲ ಲಂಘಿಸು ಶಿವ ಮೃತ್ತಿಕೆ - ಮಣ್ಣು ಮಳೆ - ದಟ್ಟ ವಾಗಿ ಬೆಳೆದ ಗಿಡಗಳ ಗುಂಪು ಲಂಡ ನೀಚ ಲಂದಣಗಿ - ಅಡಿಗೆಯವಳು - veri ಬಿದಿರಿನ ಕೊಳಿವೆ cart ಚಾಪಲ್ಯ 222<noinclude></noinclude> 3apf0wkt8r8hzzam3sjqdzq51ytbptu ಪುಟ:Kanakadasa Haribhakthisara.pdf/೧೧೦ 104 118352 313806 2026-04-30T15:19:28Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೮ ಕನಕ ಸಾಹಿತ್ಯ ದರ್ಶನ-೨ ಎಂದು ಶಬ್ದ ಮಾಡುತ್ತಾ ಮೃಗಗಳನ್ನು ಅಟ್ಟುವುದು ಹಳ್ಳಿ-ಆಶ್ರಯ, ನೆಲೆ ಹಚ್ಚಡ-ಹೊದಿಕೆ, ದುಪ್ಪಟ ಹದನು-ರೀತಿ ಹಡಪ-ಚೀಲ ಹಮ್ಮಳಿಸು-ಸೊಕ್ಕುಮುರಿ ಹಮ್ಮು-ಹೂಡು, ಜೋಡಿಸು ಹರಣ –ಪ್ರಾಣ ಹರಿ-ಓಡು, ಪಲ... 313806 proofread-page text/x-wiki <noinclude><pagequality level="1" user="Shreelatha.Halemane" /></noinclude>೧೮ ಕನಕ ಸಾಹಿತ್ಯ ದರ್ಶನ-೨ ಎಂದು ಶಬ್ದ ಮಾಡುತ್ತಾ ಮೃಗಗಳನ್ನು ಅಟ್ಟುವುದು ಹಳ್ಳಿ-ಆಶ್ರಯ, ನೆಲೆ ಹಚ್ಚಡ-ಹೊದಿಕೆ, ದುಪ್ಪಟ ಹದನು-ರೀತಿ ಹಡಪ-ಚೀಲ ಹಮ್ಮಳಿಸು-ಸೊಕ್ಕುಮುರಿ ಹಮ್ಮು-ಹೂಡು, ಜೋಡಿಸು ಹರಣ –ಪ್ರಾಣ ಹರಿ-ಓಡು, ಪಲಾಯನ ಹರಿಗೆ-ಗುರಾಣಿ ಹರಿಯ ಮಧ್ಯ-ಸಿಂಹದ ಸೊಂಟ, ಬಡನಡು ಹರಿವು-ಆಗುಮಾಡು, ಪೂರ್ಣಗೊಳಿಸು ಹವಣು-ಪ್ರಮಾಣ, ಲೆಕ್ಕ, ಅಳತೆ, ಹಂಚಿಕೆ ಹಲ್ಲಣಿಸು-ಸಿದ್ಧವಾಗು, ಹಲ್ಲಣ (ಜೇನು) ಹಾಕುವುದು ಹಲುಬು-ಕೊರಗು, ದುಃಖ ಹಸಾದ-ಅಪ್ಪಣೆ ಹಸ್ತಿವಾಹನ-ಇಂದ್ರ ಹಳುವ-ಅರಣ್ಯ ಹಾಸಂಗಿ-ಪಗಡದಾಳ, ಲೆತ್ತ ಹಾಸರೆ-ಹಾಸುಬಂಡೆ ಹಿಮಾಂಶುಕುಲ-ಚಂದ್ರವಂಶ ಹಾಫೆ-ಗೊಂಬೆ ಹಿಂತಾಲ ಒಂದು ಜಾತಿಯ ತಾಳೆಮರ, ಕಿರುತ್ತಾಳೆ ಹಿರಣ್ಯ-ಚಿನ್ನ ಹುಡಿ-ಮಣ್ಣು, ದೂಳು ಹುತವಹನ-ಅಗ್ನಿ ಹುರುಳು-ಸಾರ, ಶಕ್ತಿ ಹೂಂಕರಿಸು-ರೋಷದಿಂದ ಕೂಗು ಹೇವರಿಸು-ಜುಗುಪ್ಪೆ ಪಡು ಹೃತಸುಖ-ಸುಖದಿಂದ ವಂಚಿತ, ಸುಖನೀಗಿಕೊಂಡ ಹೆಬ್ಬಲ-ದೊಡ್ಡಸೇನೆ ಹೂಂಪುಳಿ-ರೋಮಾಂಚನ ಹೊದರು-ಪೊದ ಹೊದ್ದು-ಉಂಟಾಗು ಹೊನಲು-ಪ್ರವಾಹ ಹೊಯ್ತು-ಹೊಡೆತ, ಪೆಟ್ಟು | ಹೊರಳು-ವ್ಯಾಪಕತೆ, ಬಾಗುವಿಕೆ, ಉರುಳುವುದು ಹೊರಿಗೆ-ಹೋರಾಟ, ಸ್ಪರ್ಧೆ ಹೊರೆ-ಪೊರೆ, ಕಾಪಾಡು, ಕೂಡು, ಸೇರು ಹೊಲಬು-ಕ್ರಮ, ದಾರಿ ಹೊಳಲು-ಪಟ್ಟಣ<noinclude></noinclude> rb3ibdxrvrulve4zv3lb913glgmgoq7 ಪುಟ:Kanakadasa Haribhakthisara.pdf/೧೦೯ 104 118353 313807 2026-04-30T15:19:38Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 90€ ರವೆಗಾಲು-ಪುಟ್ಟಹೆಜ್ಜೆ ರಸಾಲ-ಮಾವು ರಹಿ-ವೈಭವ ರಾಗಿ-ಕಾಮಾಸಕ್ತ ರಾಜಮರಾಳ-ರಾಜಹಂಸೆ ಕನಕ' ಸಾಹಿತ್ಯ ದರ್ಶನ-೨ ಮಂದಿ ದೇವತೆಗಳು ವಸುಮತಿ-ಭೂಮಿ ವಹಿಲ-ಶೀಘ್ರ, ಬೇಗ ವಾಫೆ-ಕಡಿವಾಣ ವಾಜಿ-ಕುದುರೆ ವಾಯಸ-ಕಾಗ ವಾರ್ಧಕ-ಮುಪ್... 313807 proofread-page text/x-wiki <noinclude><pagequality level="1" user="Shreelatha.Halemane" /></noinclude>90€ ರವೆಗಾಲು-ಪುಟ್ಟಹೆಜ್ಜೆ ರಸಾಲ-ಮಾವು ರಹಿ-ವೈಭವ ರಾಗಿ-ಕಾಮಾಸಕ್ತ ರಾಜಮರಾಳ-ರಾಜಹಂಸೆ ಕನಕ' ಸಾಹಿತ್ಯ ದರ್ಶನ-೨ ಮಂದಿ ದೇವತೆಗಳು ವಸುಮತಿ-ಭೂಮಿ ವಹಿಲ-ಶೀಘ್ರ, ಬೇಗ ವಾಫೆ-ಕಡಿವಾಣ ವಾಜಿ-ಕುದುರೆ ವಾಯಸ-ಕಾಗ ವಾರ್ಧಕ-ಮುಪ್ಪು ವಾರಾನಾರಿ-ವೇಶ್ಯ ರಾಧೇಯ-ಕರ್ಣ ರಾಪು-ಪೀಡಿಸು ರಾಮಧಾನ್ಯ-ರಾಗಿ ರಾವುತ ಕುದರೆ ಸವಾರ ವಾರಣ ಆನೆ ರಿಪು-ಶತ್ರು ವಾರಿ-ನೀರು ವಾರಿಧಿ-ಸಮುದ್ರ ರೂಢಿ-ಭೂಮಿ ರೆಂಚೆ-ಆನೆ ಕುದುರೆಗಳ ಹಕ್ಕರಿಕೆ, ಗುಳ | ವಾಲಾಖ್ಯ-ನಳನ ಸ್ನೇಹಿತನ ಹೆಸರು ಲಹರಿ ಅಲೆ ಲಜ್ಜೆ-ನಾಚಿಕೆ ವಾವವರ್ತನ-ಸಂಬಂಧಿಗಳ ಬಗ್ಗೆ ಎರಕ ಲೋವೆ-ಇಳಿಜಾರಾದ ಸೂರು, ಅಡ್ಡ | ವಾಸವ-ಇಂದ್ರ ವಾಸಿ-ಲೇಸು, ಖ್ಯಾತಿ, ಹೆಸರುಗಳಿಸಿದವ ವಾಸುಕಿ ಆದಿಶೇಷ ವಿಕಳ-ಕೊರತೆ, ವಿಚಿತ್ರ, ಕಳೆದುಕೊಂಡವ ವಿಗತ-ಪರಾಕ್ರಮಿ ವಿಗಡಿಸು-ಗಾಬರಿಗೊಳಿಸು ವಿಗತಿವಡೆ-ಮಂಕಾಗು ಪಟ್ಟಿ ವಟಪತ್ರ-ಆಲದ ಎಲೆ ವನಜ ಶಾವರ ವನಜನಾಭ-ತಾವರೆ ಹೊಕ್ಕುಳವ (ವಿಷ್ಣು) ವನಧಿ-ಸಮುದ್ರ ವರದ=ವರಗಳನ್ನು ಕೊಡುವವನು ಸ್ನೇಹಿತ (ವಿಷ್ಣು) ವಿದಗ್ಗೆ-ಪ್ರೌಢ ವಿದಳಿತ-ಕತ್ತರಿಸಿದ ವಿಪಿನ ಕಾಡು ವಿಟಾಳಿಸು-ಕುಲಗೆಡು, ಹಾಳಾಗು ವರನಿಟಿಲಾಕ್ಷಸಖ-ಹಣೆಗಣ್ಣುಳ್ಳ ಶಿವನ | ವಿಕಳ-ಸರ್ಪಲೋಕ ವರೂಢ-ರಥ ವಸನ-ಬಟ್ಟೆ ವಸು-ಅಪ, ದ್ರವ, ಸೋಮ, ಧನ, ಅನಿಲ, ಅನಲ, ಪ್ರತ್ಯುಕ್ತ, ಪ್ರಭಾಸ ಎಂಬ ಎಂಟು ವಿಬುಧ-ವಿದ್ವಾಂಸ, ಪಂಡಿತ ವಿರಿಂಚಿ-ಬ್ರಹ್ಮ ವಿಷಯಕೀಳಿ-ಕಾಮಲೀಲೆ ಅರ್ಥಕೋಶ ವಿಹಿತ-ಯೋಗ್ಯ ವೆಂಟಣಿಸು-ಆವರಿಸು ವೆಗ್ಗಳಿಸು-ಹೆಚ್ಚಾಗು ಸ್ನೇಹಿ-ಬತ್ತ ಪ್ರಾತ-ಸಮೂಹ ಶಬರ-ಬೇಡ ಶರಹತಿ-ಬಾಣದ ಹೊರತ ಶರ್ವಾಣಿ ಪಾರ್ವತಿ ಶಶಿಕಾಂತ-ಚಂದ್ರಕಾಂತ ಶಾಕಪಾಕ-ಸಸ್ಯಾಹಾರ ಶೀತಾಂಶು-ಚಂದ್ರ ಶುಕ ಗಿಳಿ. ಶೂಲಪಾಣಿ-ಶಿವ ಶೋಕಾಬ್-ಶೋಕಸಾಗರ ಶೋಣಿ-ನಿತಂಬ, ಪೃಷ್ಟ ಶ್ರುತಿ-ವೇದ ಸಂಕಲ್ಪ-ಪ್ರತಿಜ್ಞೆ ಸಂಗರ, ಸಂಗ್ರಾಮ-ಯುದ್ಧ ಸಂಚಿತ-ಕೂಡಿಸಿಕೊಂಡ, ಆರ್ಜಿಸಿದ ಸಂಜನಿಸು-ಹುಟ್ಟು ಸಂಜಾತಿ-ಮಗಳು ಸತ್ತಿಗೆ ಛತ್ರಿ ಸನ್ನುತ ಹೂಗಳುವಂಥ ಸಬಳ-ಇಟಿ ಸಮತಳಿಸು ಕೂಡಿಬರು ಸಮಪಾಳೆ ಸರಿಸಮಾನ ಸಮರ-ಯುದ್ಧ ಸವಡಿನುಡಿ-ಇಬ್ಬಗೆಯ ಮಾತು, ಎರಡು ಮಾತು ಸಾಗರನ ಮಗಳು-ಲಕ್ಷ್ಮೀ ಸಾರಣೆ-ನೆಲಸಾರಿಸುವುದು ಸಾರಿ-ಪಗಡೆದಾಳ ಸಿಂಧ-ಬಾವುಟ ಸಿಂಧುಬಂಧನ-ಸಮುದ್ರಕ್ಕೆ ಸೇತುವೆ ಕಟ್ಟಿದವನು ಸಿಂಹಪೀಠ-ಸಿಂಹಾಸನ ಸಿತಚಾಮರ ಬಳಿಯಚಾಮರ ಸಿತಾಬ್ಬಜ-ಬಿಳಿಯ ತಾವರೆ ಸೀಗುರಿ-ಚಾಮರ ಸುಕರ ಸರಾಗ ಸುಕೃತ-ಪುಣ್ಯ ಸುರುಚಿರ-ಮನೋಹರ ಸುತ್ರಾಮ-ದೇವೇಂದ್ರ ಸುಮನಸ-ದೇವತೆ ಸುಮಾಲ್ಯ-ಹೂಮಾಲೆ ಸುಮ್ಮಾನ-ಹರ್ಷ ಸುರಗಿ-ಸಣ್ಣ ಕತ್ತಿ ಸೂತ-ಸಾರಥಿ ಸೂನಗಿ-ಶಕ್ತಿ ಸೂಪಕಾರ-ಅಡುಗೆಯವ ಸೆಳ್ಳುಗುರು-ಚೂಪಾದ ಉಗುರು ಸೇದು-ಸೆಳೆ ಸೇಸೆ-ಅಕ್ಷತೆ ಸೈಗೆಡೆ-ಸಾಷ್ಟಾಂಗ ನಮಸ್ಕಾರ ಮಾಡು ಸೋಜಿಗ ಆಶ್ಚರ್ಯ ಸೋರ್ಮುಡಿ-ಸಡಿಲವಾಗಿ ಕಟ್ಟಿದ ತುರುಬು - ಸೋಹು- ಬೇಟೆಯಲ್ಲಿ 'ಸೂಸೂ'<noinclude></noinclude> ook7r4t8inhyh2uqmnvl4oknr6py58p ಪುಟ:Kanakadasa Haribhakthisara.pdf/೯೮ 104 118354 313808 2026-04-30T15:19:52Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: OF ಅರಸ ಕೇಳರಮನೆಗೆ ಬಂದನು ಉರುತರದ ಕೈದುಗಳ ತರಿಸಿಯ ಕನಕ ಸಾಹಿತ್ಯ ದರ್ಶನ-೨ ಧುರವಿಜಯರಿಗೆ ಕರೆಸಿಕೊಟ್ಟನು ಚಾಪಮಾರ್ಗಣವ ಕರಿತುರಗ ಕಾಲಾಳು ನೆರೆದುದು ಮೊರೆವ ವಾದ್ಯದ ರಭಸದಲ್ಲಿ ಸಂ ಗರಕೆ ಪಯಣವ ಮಾಡುತಿರ್ದನು ನೃಪತ... 313808 proofread-page text/x-wiki <noinclude><pagequality level="1" user="Shreelatha.Halemane" /></noinclude>OF ಅರಸ ಕೇಳರಮನೆಗೆ ಬಂದನು ಉರುತರದ ಕೈದುಗಳ ತರಿಸಿಯ ಕನಕ ಸಾಹಿತ್ಯ ದರ್ಶನ-೨ ಧುರವಿಜಯರಿಗೆ ಕರೆಸಿಕೊಟ್ಟನು ಚಾಪಮಾರ್ಗಣವ ಕರಿತುರಗ ಕಾಲಾಳು ನೆರೆದುದು ಮೊರೆವ ವಾದ್ಯದ ರಭಸದಲ್ಲಿ ಸಂ ಗರಕೆ ಪಯಣವ ಮಾಡುತಿರ್ದನು ನೃಪತಿ ಕೇಳೆಂದ ತೆಗೆದು ಹಿಂದಕೆ ನಿಷಧಪತಿ ಕಾ ಳಗದಿ ಹಿಡಿಸಿದ ಧರ್ಮಗಹಳೆಯ ವಿಗಡ ಪುಷ್ಕರನಿತ್ತ ಕೋಪಾಗ್ನಿಯಲಿ ಖತಿಮಸಗಿ ಹಗೆಗೆ ಜಯವಾಯ್ತಿಂದಿನಲ್ಲಿ ತಾ ಹೊಗುವನಹಿತರ ಮುರಿವನನ ಕೈ ಮುಗಿದು ಬಿನ್ನಿಸಿದನು ವರಮಂತ್ರೀಶ ಪುಷ್ಕರಗೆ ಅರಿಭಯಂಕರ ನೈಷಧನ ಸಂ ಗರದಿ ಗೆಲುವವರಾರು ದೇವಾ ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು ಮರುಳುತನ ಬೇಡನ್ನು ನೃಪನನು ಕರೆಸಿ ಸಂಧಿಯ ಮಾಡಿ ಜೂಜಿನ ಮರುವಲಗೆಯಲಿ ಗೆಲುವುದುಚಿತವಿದೆಂದನಾ ಮಂತ್ರಿ ವೀರಸೇನನ ತನಯ ನಿಷಧನ e ಸೇರಿಹಳು ಜಯಲಕ್ಷ್ಮೀ ಸೇನಾ ಭಾರದಲಿ ಋತುಪರ್ಣ ಬೈದ್ಯ ವಿದರ್ಭ ಮೊದಲಾದ ಭೂರಿನೃಪರೋಲೈಸುತಿದೆ ಸರಿ ಯಾರು ಸ೦ಗ್ರಾಮದಲಿ ನಳನ ಮೀರಿ ಕೈಮಾಡಿದರೆ ತಪ್ಪದು ಮರಣ ನಿನಗೆಂದ 18.21 ೩೮ 12.51 ನಳಚರಿತ್ರೆ : ಒಂಬತ್ತನೆಯ ಸಂಧಿ ಎನಲು ಕೇಳ್ತಾ ಮಾತಿನಲಿ ಬಂ ದನು ನಳನ ಕಂಡನು ಮಹೀಪತಿ ಎನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿ ಜನಪತಿಗಳೀಕ್ಷಿಸಲಿ ಮರು ಜೂ ಜಿನಲಿ ನಿಪುಣರು ನಾವು ನಿಮ್ಮಲಿ ಮನಕೆ ಹರುಷಿತವಾಗಲಾಡುವೆನೆಂದ ನಸುನಗುತ ಎಲವೊ ಕೇಳಿನ್ನಾದುದಾಗಲಿ ಕಲಹಕಂಜುವ ನೀನು ಜೂಜಿನ ಬಳಕೆಯಲಿ ಬಲ್ಲಿದನು ನಮ್ಮನು ಕರೆದ ತಪ್ಪೇನು ಕಲಹವಾಗಲಿ ಜೂಜದಾಗಲಿ ಗೆಲುವೆ ನಿನ್ನನು ಕುಟಿಲಹೃದಯದ ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ ಅರಸ ಕೇಳಾ ಪುಷ್ಕರನು ತ ನ್ನರಮನೆಗೆ ಕರೆತಂದನಾ ಕಲಿ ಪುರುಷನಿಂದಲಿ ಮುನ್ನ ಗೆಲಿದಗ್ಗಳಿಕೆಯಲಿ ನೃಪನ ಪಿರಿದು ತಾ ಗೆಲಬಲ್ಲೆನೆಂದಾ ಪರನು ಕರೆಸಿದನೋಲಗದಿ ಕು ಳ್ಳಿರಲು ತಂದರು ಸಾರಿಗಳನಿರಿಸಿದರು ಸಮ್ಮುಖದ ನಳನೃಪತಿ ನೀ ಗೆಲಿದೊಡೀ ಭೂ ಲಲನೆಯನು ತಾ ಬಿಡುವ ಸೋತರೆ ಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲು ಇಳೆಯೊಳಿಹ ಭೂರುಹದ ಹೃದಯದ ನೆಲೆಯ ಬಲ್ಲಗ್ಗಳಿಕೆಯಲಿ ತಾ ಗೆಲುವೆನೆಂದೊಪ್ಪಿದನು ಮನದಲಿ ಧೈರ್ಯಪರನಾಗಿ OF% 1901 19<noinclude></noinclude> g8ceyragp7x4q70y6gkuzfl6wy6aw5l ಪುಟ:Kanakadasa Haribhakthisara.pdf/೯೯ 104 118355 313809 2026-04-30T15:20:01Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Oft ಹೂಡಿದರು ಸಾರಿಗಳ ನೆತ್ತವ ನಾಡಿದರು ಮನನಲಿದು ಖಾಡಾ ಖಾಡಿಯಲಿ ದುಗ ಬಾರ ಇತ್ತಿಗವೆಂಬ ರಭಸದಲಿ ಬೇಡಿದರೆ ಬೀಳುವುದು ದಾಯದ ರೂಢಿ ಜಳುಪಿಸಿ ಹಳೆವ ದಾಳದ ರೂಢಿಗಚ್ಚರಿಯಾಗೆ ನಳನೃಪ ಗೆಲಿದು ಬೊಬ್ಬಿರಿದ ಖಿನ್ನನಾದನು ಪ... 313809 proofread-page text/x-wiki <noinclude><pagequality level="1" user="Shreelatha.Halemane" /></noinclude>Oft ಹೂಡಿದರು ಸಾರಿಗಳ ನೆತ್ತವ ನಾಡಿದರು ಮನನಲಿದು ಖಾಡಾ ಖಾಡಿಯಲಿ ದುಗ ಬಾರ ಇತ್ತಿಗವೆಂಬ ರಭಸದಲಿ ಬೇಡಿದರೆ ಬೀಳುವುದು ದಾಯದ ರೂಢಿ ಜಳುಪಿಸಿ ಹಳೆವ ದಾಳದ ರೂಢಿಗಚ್ಚರಿಯಾಗೆ ನಳನೃಪ ಗೆಲಿದು ಬೊಬ್ಬಿರಿದ ಖಿನ್ನನಾದನು ಪುಷ್ಕರನು ಹರು ಷೋನ್ನತಿಯ ಬೀಳ್ಕೊಡಲು ಗುಣ ಸಂ ಪನ್ನನೇರಿದ ರತ್ನಸಿಂಹಾಸನವ ನಳನೃಪತಿ ಪನ್ನಗಾರಿಧ್ವಜನ ಕೃಪೆ ನಿನ ಗಿನ್ನು ಸಿದ್ಧಿಸಲೆಂದು ಮುನಿಜನ ರುನ್ನತದಿ ಕೊಂಡಾಡಿ ಹರಸಿದರೆಲ್ಲ ಧರಣಿಪನ ದೇವದುಂದುಭಿ ಮೊಳಗಿದುದು ದಿವಿ ಜಾವಳಿಗಳಲ್ಲದಲ್ಲಿ ಸಂಧಿಸಿ ಹೂವಿನಲಿ ಮಳೆಗರೆದರಾಗ ನೃಪಾಲನಂಗದಲಿ ಕೋವಿದರು ಸುಜನಾವನೀಶರು ಸೇವಿಸಲು ಧರೆ ನಲಿಯೆ ನೃಪ ರಾ ಜೀವಲೋಚನನಂತೆ ಸಿಂಹಾಸನದಿ ರಂಜಿಸಿದ ಬಂದು ಕಂಡರು ಪುರಜನರು ನಲ ವಿಂದ ಕಾಣಿಕೆಗೊಟ್ಟು ಸುರಕುಲ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ವೃಂದ ನಲಿಯಲು ಮಂತ್ರಿಬಾಂಧವರೆಲ್ಲ ಕೈಮುಗಿದು ವಂದಿಸುತ ಕುಳ್ಳಿರಲು ಸಭೆಯಲಿ ತಂದರಾರತಿಗಳನು ನೃಪಗರ ವಿಂದಮುಖಿಯರು ಹರುಷದಿಂದೆತ್ತಿದರು ಮನವೊಲಿದು 1921 ನಲವು ಹಿಂಗಿದ ಪುಷ್ಕರನ ಮನ ವೊಲಿದು ಮನ್ನಿಸಿ ಕರೆದು ನಳನೃಪ ಕಲಿಪುರುಷನಿಂದಾದುದುಪಹತಿ ನಿನ್ನ ತಪ್ಪೇನು ಹಲವ ಹಂಬಲಿಸದಿರು ನಿನ್ನಲಿ ಛಲವು ನಮಗಿನಿತಿಲ್ಲ ಮುನ್ನವೊ ಲಿಳೆಯ ಪಾಲಿಸು ನಮ್ಮ ನೀನೋಲಗಿಸು ಹೋಗೆಂದ ಎನಲು ಲಜ್ಜಿತನಾಗಿ ಪುಷ್ಕರ ವಿನಯದಲಿ ತಾನೆರಗಿ ನಿಮ್ಮಡಿ ವನಜದೆಡೆಗಪರಾಧಿಯಾದನಗಾವ ಗತಿಯಹುದೊ ಜನಪ ಸಲಹು ಕೃತಘ್ನನನು ಸ ಜ್ಜನ ಶಿರೋಮಣಿ ನೀನು ಗುಣಹೀ ನನನು ಕೃಪೆಯಲಿ ರಕ್ಷಿಸೆಂದೆರಗಿದನು ಪದಯುಗಕೆ ತನುವ ಸೈಗೆಡೆದಿಹನನೆಬ್ಬಿಸಿ ಜನಪನೆಂದನು ಪೂರ್ವಫಲ ಸಂ ಜನಿಸಿದಕಿನ್ನಾರು ಮಾಡುವುದೇನು ಎನುತವನ ವಿನಯವಚನಕೆ ಮೆಚ್ಚಿ ಕೊಟ್ಟನು ಕನಕಮಣಿ ಭೂಷಣಗಳನ್ನು ಕಾಂ ಚನವರೂಥವನಿತ್ತು ಮನ್ನಿಸಿ ಕಳುಹಿದನು ಮನೆಗೆ ಕರೆಸಿದನು ಬಾಂಧವರ ಮಂತ್ರಿ ಶ್ವರರ ವಿದ್ವಾಂಸರ ನೃಪಾಲರ ಕರಣಿಕರನಾಪ್ತರನು ಹಿರಿಯರ ವೀರ ಪಟುಭಟರ ವರಸಚಿವ ಸಾಮಂತ ಮಲ್ಲರ ತರುಣಿಯರ ನಟ ಗಾಯಕರ ಸುಜ ನರಿಗೆ ಮನ್ನಿಸಿ ಕೊಟ್ಟನುಡುಗೊರೆಗಳ ಮಹೀಪಾಲ OF 2 19901<noinclude></noinclude> 6fi6ts9dgkks49j48kzm1u4oasojbm9 ಪುಟ:Kanakadasa Haribhakthisara.pdf/೧೦೦ 104 118356 313810 2026-04-30T15:20:09Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: OFŰ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಕನಕರತ್ನ ಪ್ರಭೆಯ ಸಿಂಹಾ ಸನದೊಳೊಪ್ಪಿದನುಭಯ ಪಾರ್ಶ್ವದಿ ವನಿತೆಯರು ಚಿಮ್ಮಿದರು ಸಿತಚಾಮರವನಾ ನೃಪಗೆ ಜನಪತಿಗಳಿಕ್ಕೆಲದಲಿ ಮಂತ್ರಿ ಜನ ಪುರೋಹಿತ ಮಲ್ಲ ಗ... 313810 proofread-page text/x-wiki <noinclude><pagequality level="1" user="Shreelatha.Halemane" /></noinclude>OFŰ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಕನಕರತ್ನ ಪ್ರಭೆಯ ಸಿಂಹಾ ಸನದೊಳೊಪ್ಪಿದನುಭಯ ಪಾರ್ಶ್ವದಿ ವನಿತೆಯರು ಚಿಮ್ಮಿದರು ಸಿತಚಾಮರವನಾ ನೃಪಗೆ ಜನಪತಿಗಳಿಕ್ಕೆಲದಲಿ ಮಂತ್ರಿ ಜನ ಪುರೋಹಿತ ಮಲ್ಲ ಗಾಯಕ ವನಿತೆಯರ ಗಡಣದಲಿ ಮೆರೆದುದು ನೃಪತಿಯಾಸ್ಥಾನ ಚಿಂತೆ ಬಲಿದು ವಿದರ್ಭದಲ್ಲಿ ದಮ ಯಂತಿ ಕೆಳದಿಯರೊಡನೆ ನುಡಿದಳು ಪಂತದಲಿ ಪುಷ್ಕರನ ಗೆಲಿದನೊ ಸೋತನೋ ನೃಪತಿ ಕಂತುಪಿತನ ಕೃಪಾವಲೋಕನ ವೆಂತಿಹುದೊ ತನಗೆಂಬ ಸಮಯದೊ ಳಂತರಿಸದೈತಂದರಲ್ಲಿಗೆ ನಳನ ಮಂತ್ರಿಗಳು ತಾಯೆ ಬಿನ್ನಹವಿಂದು ನಮ್ಮನು ರಾಯನಟ್ಟಿದ ನಿಮ್ಮ ಬಳಿಗೆ ನಿ ರಾಯಸದಿ ಪುಷ್ಕರನ ಗೆಲಿದನು ಸಕಲರಾಜ್ಯವನು ನ್ಯಾಯದಲಿ ಕೈಕೊಂಡು ನಿಮ್ಮನು ಪ್ರೀಯದಿಂ ಬರಹೇಳಿದನು ಕಮ ಲಾಯತಾಂಬಕಿ ಬಿಜಯಮಾಡೆಂದೆರಗಿದರು ಪದಕೆ ಕೇಳಿ ಹರುಷಿತೆಯಾದಳವರಿಗೆ ಪಾಲಿಸಿದಳಾಭರಣ ವಸ್ತುವ ಲೋಲಲೋಚನೆ ಬಂದು ತಂದೆಗೆ ನಮಿಸಿ ವಿನಯದಲಿ ನಾಳೆ ಪಯಣವ ಮಾಡಿ ನಿಷಧ ನೃ ಪಾಲನಲ್ಲಿಗೆ ತನ್ನ ಕಳುಹೆನ ಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭೀಮನೃಪ 18991 11 ತೆಗೆಸಿದನು ಭಂಡಾರದಲ್ಲಿ ಬಗೆ ಬಗೆಯ ವಸ್ತುವ ಸುಭಟರಿಗೆ ಈಗ ಝಗಿದ ಹೊನ್ನಾಯುಧವ ನವರತ್ನಗಳ ತೊಡಿಗೆಗಳ ಸುಗುಣಿಯರು ಮೊದಲಾದ ಪರಿವಾ ರಗಳಿಗಿತ್ತನು ಪಯಣದಲಿ ತೇ ರುಗಳ ಶೃಂಗರಿಸಿದರು ಬಿರುದಿನ ಸಿಂಧಗಳ ನೆಗಹಿ ಬಿಗುಹನೇರಿಸಿ ಹಯಗಳನು ರಂ ಚೆಗಳ ಹಮ್ಮಿದರಾನೆಯಲ್ಲಿ ಸ ತ್ತಿಗೆಗಳನ್ನು ಪಸಿದರು ಮೇಲೆಸೆವ ಕಳಶದಲ್ಲಿ ಸೊಗಸುದೋರುವ ಭಟರ ನೆರೆ ಕೈ ದುಗಳ ಹೊರಹಿನ ನೃಪರ ಬಳಿಯಲಿ ನೆಗಹಿ ಬೀಸುವ ಚೌರಿಗಳ ಸಂಭ್ರಮದೊಳೊದಗಿದರು ಮಣಿರಥಂಗಳ ನಡುವೆ ಸುಳಿವಂ ದಣದ ಸಾಲಿನ ಮಧ್ಯದಲ್ಲಿ ಉರ ವಣಿಪ ಮತ್ತಗಜಂಗಳಲಿ ಮಾವುತರ ಕಳಕಳದ ಕುಣಿವ ತೇಜಿಯ ರಾವುತರ ಸಂ ಧಣಿಗಳಲಿ ಚತುರಂಗ ಬಲಏ ಕ್ಷೀಣಿಸಿ ನಡೆದುದು ಸಾಲುಸತ್ತಿಗೆಗಳ ವಿಡಾಯಿಯಲ್ಲಿ ನಾರಿಯರ ಸಂದಣಿಯು ನೆರೆದುದು ತೇರಿನಲಿ ಕೆಲರಂದಣದಿ ಕೆಲ ರೇರಿದರು ವಾಜಿಗಳ ಗಜಕಂಧರದ ಗದ್ದುಗೆಯ ಸೇರಿ ನಡೆದರು ಮುಂದೆ ಘನಗಂ ಭೀರವಾದ್ಯದ ರಭಸ ತಾನದು ಭೋರಿಡಲು ಹೊರವಂಟಳಂಗನೆ ಸಕಲ ವಿಭದಲ್ಲಿ OFF 11 1851<noinclude></noinclude> 9az6y11azqr0lm2n0gev2ksp68gcsl6 ಪುಟ:Kanakadasa Haribhakthisara.pdf/೧೦೧ 104 118357 313811 2026-04-30T15:20:18Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 900 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಬಂದಳಾ ಧಮಯಂತಿ ದೇವ ಮು ಕುಂದ ರಕ್ಷಿಸುಯೆನುತ ತನ್ನಯ ನಂದನರ ಸಹಿತೇರಿದಳು ಮಣಿಮಯ ವರೂಥವನು ಹಿಂದೆ ಮುಂದಿಕ್ಕೆಲದ ನಾರೀ ವೃಂದ ನಡೆಯಲು ಮನದ ಹರ್ಷಾ ನಂದದಲಿ ನ... 313811 proofread-page text/x-wiki <noinclude><pagequality level="1" user="Shreelatha.Halemane" /></noinclude>900 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ಬಂದಳಾ ಧಮಯಂತಿ ದೇವ ಮು ಕುಂದ ರಕ್ಷಿಸುಯೆನುತ ತನ್ನಯ ನಂದನರ ಸಹಿತೇರಿದಳು ಮಣಿಮಯ ವರೂಥವನು ಹಿಂದೆ ಮುಂದಿಕ್ಕೆಲದ ನಾರೀ ವೃಂದ ನಡೆಯಲು ಮನದ ಹರ್ಷಾ ನಂದದಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ ನೋಡುತಿರ್ದರು ಪುರಜನರು ನೆಲೆ ಮಾಡದುಪ್ಪರಿಗೆಯಲಿ ಮಿಗೆ ಕರು ಮಾಡದೆಡೆಯಲಿ ಸೌಧಗಳ ಜಾಲಂಧ್ರ ಶಿಖರದಲ್ಲಿ ನೋಡುವರ ತಾ ನೋಡಿ ನಸುನಗು ತಾಡುವರ ನೃತ್ಯದಲ್ಲಿ ಗಾನವ ಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ ಬಾಗಿಲಲಿ ರಥವಿಳಿದು ಬಳಿಕ ಸ ರಾಗದಿಂದೊಳಹೊಗುತ್ತಿರಲು ಪ ಗ್ಯಾಂಗನೆಯರಾರತಿಯನೆತ್ತಿದರತುಳ ವಿಭವದಲಿ ಭೋಗಿ ಶಯನನ ಕರುಣ ನಿಮಗುಂ ಟಾಗಿ ಸುಖಿಯಾಗೆಂದು ಹರಸಿದ ರಾಗ ಮುನಿನಿಕುರುಂಬವಕ್ಷತೆ ತಳಿದರಂಗನೆಗೆ ಹರಕೆಗಳ ಕೈಕೊಳುತ ಸತಿ ಬಂ ದರಮನೆಯ ಹೊಕ್ಕಳು ನೃಪಾಲನ ಚರಣಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನು ಅರಸ ಕೇಳೊ ನಿಷಧಪತಿ ನಿಜ ತರುಣಿ ಸುತರೊಡಗೂಡಿ ಮಂಗಳ ಕರೆದೊಳೊಪ್ಪಿದ ಸಕಲದೇವಾಮರರು ಕೊಂಡಾಡೆ 121 ಪರಮ ಪುಣ್ಯದಯನು ಸದ್ಗುಣ ಭರಿತ ಸತ್ಯಸುಭಾಷಿತನು ಸಂ ಗರಸುಧೈರ್ಯನು ನಿತ್ಯನಿರ್ಮಲ ನಿಗಮಕೋವಿದನು ಅರಸುಕುಲ ಪಾವನನು ನಳಭೂ ವರನು ಸಿಂಹಾಸನದಿ ರಂಜಿಸಿ ಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ ಮುನಿಕುಲಾಂಬುಧಿಚಂದ್ರ ರೋಮಶ ಮುನಿಪ ವಿಸ್ತರಿಸಿದನು ನಳಭೂ ಪನ ಚರಿತ್ರೆಯ ಕೇಳಿ ತಲೆದೂಗಿದನು ಯಮಸೂನು ಮನಕೆ ಹರುಷಾನಂದವಾಯಲೆ ಮುನಿಪ ನಿಮ್ಮಡಿ ಕರುಣದಲಿ ಇಂ ದೆನಗೆ ಫಲಿಸಿತು ಪುನ್ಯವೆಂದೆರಗಿದನು ಚರಣದಲಿ ದೇವಮುನಿಗಳು ನೀವು ನಮ್ಮನ್ನು ಪಾವನವ ಮಾಡಿದಿರಿ ನಮಗಿ ನ್ನಾವುದರಿದು೦ಟನ್ನು ಪಾರ್ಥನ ಹದನವೇನರಿಯೆ ಆ ವಿವರವನಗಿನ್ನು ತಿಳುಹನ ದೇವನಗರಿಯೊಳೆಂದನಲಿ ಗಾಂ ಡೀವಿ ಸುಸ್ಥಿರನರಸ ಚಿಂತಿಸಬೇಡ ನೀನೆಂದ ಎಲೆ ಯುಧಿಷ್ಠಿರ ಕೇಳು ಲೋಕದ ಲಲನೆಯರ ಪರಿಯಲ್ಲ ನಾಲ್ವರು ಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿ ನಳಿನಮುಖಿ ದಮಯಂತಿ ಸೀತಾ ಲಲನೆ ದೌಪದಿ ಚಂದ್ರಮತಿ ಕೋ ಮಲೆಯರಚ್ಯುತನಚ್ಚು ಮೆಚ್ಚಿನ ರಾಜವನಿತೆಯರು 006 129 €2<noinclude></noinclude> 4lhbnlhvd5cuiaa7jbbvds13mzg9y0v ಪುಟ:Kanakadasa Haribhakthisara.pdf/೧೦೨ 104 118358 313812 2026-04-30T15:20:26Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 909 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ನಿನಗೆ ಪಟ್ಟದ ಮಹಿಳೆ ದೌಪದಿ ವನಿತೆಯರ ಸಾಮ್ರಾಜ್ಯಸಂಪದ ವಿನಿತು ಸತಿಯಿಂದಾಗುವುದು ಕಾವ್ಯಗಳು ಸಿದ್ಧಿಪುವು ಜನಪ ಚಿಂತಿಸಬೇಡ ನಾಳಿನ ದಿನದಿ ಬಹ ನಿನ್ನನುಜ... 313812 proofread-page text/x-wiki <noinclude><pagequality level="1" user="Shreelatha.Halemane" /></noinclude>909 ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ನಿನಗೆ ಪಟ್ಟದ ಮಹಿಳೆ ದೌಪದಿ ವನಿತೆಯರ ಸಾಮ್ರಾಜ್ಯಸಂಪದ ವಿನಿತು ಸತಿಯಿಂದಾಗುವುದು ಕಾವ್ಯಗಳು ಸಿದ್ಧಿಪುವು ಜನಪ ಚಿಂತಿಸಬೇಡ ನಾಳಿನ ದಿನದಿ ಬಹ ನಿನ್ನನುಜನರ್ಜುನ ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ ಹರನು ನಿಮಗೆ ಸಹಾಯ ದೇವಾ ಸುರರು ನಿಮಗೊಳ್ಳಿದರು ಲಕ್ಷ್ಮೀ ವರನು ನಿಮಗಿನ್ನಂತರಂಗದ ಪರಮಸಖನಿರಲು ಮರುಗಲೇಕಿನ್ನಾವುದರಿದೆಲೆ ಧರಣಿಪತಿ ಸಾಕಿನ್ನು ರಾಜ್ಯದ ಸಿರಿ ನಿನಗೆ ಬಂದಪುದು ರಿಪುಸಂಹಾರವಹುದೆಂದ ಎಂದು ಬುದ್ಧಿಯ ಪೇಳಿ ಮುನಿ ಯಮ ನಂದನನ ಬೀಳ್ಕೊಂಡು ತಾಪಸ ವೃಂದ ಸಹಿತಲ್ಲಿಂದ ಹೊರವಂಟನು ನಿಜಾಶ್ರಮಕ 107 RET ಅಂದು ಯಮಳರು ದೌಮ್ಯ ದೌಪದಿ ಸಂದ ಮುನಿಜನ ಸಹಿತ ಯಮಸುತ ಬಂದು ಹೊಕ್ಕನು ಪರ್ಣಶಾಲೆಯನಧಿಕ ಹರುಷದಲ್ಲಿ 12.01 ಈ ಕಥೆಯನಾಲಿಸುವ ಜನರಿಗ ನೇಕ ಸುಖಸಾಮ್ರಾಜ್ಯಪದವಿಯ ನಾ ಕಮಲಲೋಚನನು ವರಪುರದರಸ ಪಾಲಿಸುವ ಲೋಕಪಾವನ ನಳನ ಕಥೆಯ ನಿ ರಾಕರಿಸಿದವರಧಿಕ ನರಕದ ಲೋಕವಾಳುವರೆಂದು ರೋಮಶ ನುಡಿದನರಸಂಗೆ 1201 ಮೇದಿನಿಯೊಳೀ ಪುಣ್ಯಚರಿತೆಯ ನಾದರಿಸಿ ಬರೆದೋದಿ ಕೇಳುವ ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ ವೇದಗೋಚರ ಕೃಷ್ಣ ವರಪುರ ದಾದಿಕೇಶವನಮರ ವಂದಿತ ನಾದಿನಾರಾಯಣನು ಸಲಹುವನಖಿಳ ಸಜ್ಜನರ ಮಂಗಲಂ 908 J<noinclude></noinclude> 8h2vqom91f5hky0jgic97d7vi4ilhdf ಪುಟ:Kanakadasa Haribhakthisara.pdf/೧೦೩ 104 118359 313813 2026-04-30T15:20:39Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 50% ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ 90% 313813 proofread-page text/x-wiki <noinclude><pagequality level="1" user="Shreelatha.Halemane" /></noinclude>50% ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ 90%<noinclude></noinclude> 0tjvbnf5sbqk3i6zgrau0beypv3x0qg ಪುಟ:Kanakadasa Haribhakthisara.pdf/೧೦೪ 104 118360 313814 2026-04-30T15:20:47Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 90€ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ 902 ಅರ್ಥಕೋಶ ಅಂಟಿನ ಕೋಲು-ಬೇಟೆಯ ವೇಳೆಯಲ್ಲಿ ಅನುಪಮಿತ-ಹೋಲಿಕೆಯಿಲ್ಲದ ಮೃಗಗಳನ್ನು ಅನುವಾಗು-ಸಿದ್ಧವಾಗು ಸೋಹುವ ಕೋಲು | ಅನ್ವಯ-ವಂಶ ಅಂಡಲೆ ಹಿಂಬಾಲಿಸು, ತಿರುಗು ಅಂತಕಪುರಿ-ಯಮನ... 313814 proofread-page text/x-wiki <noinclude><pagequality level="1" user="Shreelatha.Halemane" /></noinclude>90€ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ 902 ಅರ್ಥಕೋಶ ಅಂಟಿನ ಕೋಲು-ಬೇಟೆಯ ವೇಳೆಯಲ್ಲಿ ಅನುಪಮಿತ-ಹೋಲಿಕೆಯಿಲ್ಲದ ಮೃಗಗಳನ್ನು ಅನುವಾಗು-ಸಿದ್ಧವಾಗು ಸೋಹುವ ಕೋಲು | ಅನ್ವಯ-ವಂಶ ಅಂಡಲೆ ಹಿಂಬಾಲಿಸು, ತಿರುಗು ಅಂತಕಪುರಿ-ಯಮನ ಪಟ್ಟಣ ಅನಿಬರು-ಅಷ್ಟೂಜನ ಅನಿಮಿಷಾಧಿಪ-ದೇವತೆಗಳ ಒಡೆಯ ಅಂದಣ-ಪಲ್ಲಕ್ಕಿ ಅಂಬಕ-ಕಣ್ಣು ಅಂಬರ-ಬಟ್ಟೆ ಅಕ್ಷಯ-ನಾಶವಿಲ್ಲದವನು ಅಗಜೆ-ಗಿರಿಜೆ ಅಗಣಿತ-ಲೆಕ್ಕವಿಲ್ಲದ ಅಗಳು ಕಂದಕ ಅಗ್ಗ (ಳ) ಶ್ರೇಷ್ಠ ಅಗ್ಗಳಿಕೆ ಹಿರಿಮೆ, ದೊಡ್ಡಸ್ತಿಕೆ ಅಘಾಡ-ಅತ್ಯಧಿಕ ಅಚ್ಚರಿ-ಆಶ್ಚರ್ಯ ಅಡಸು-ಮೇಲೆ ಬೀಳು (ಇಂದ) ಅನೂನ-ಕುಂದಿಲ್ಲದ ಅಮೃತ-ಅಸತ್ಯ ಅಪಯಶ-ಅಪಕೀರ್ತಿ ಅಬುಧಿ-ಸಮುದ್ರ ಅಭಿಧಾನ-ಹೆಸರು ಅಮರದುಂದುಭಿ-ದೇವದುಂದುಭಿ (ನಗಾರಿ) ಅರಸಂಚಿ-ರಾಜಹಂಸ ಅರಸು-ಹುಡುಕು ಅರಿದಾಯಿತು ತಿಳಿದುದಾಯಿತು, ಅರುಣಜಲ-ರಕ್ತ ಅನುಭವಕ್ಕೆ ಬಂತು ಅಣುಗರು-ಮಕ್ಕಳು ಆಣೆ-ಕಿವಿ, ಸೋಕು ಅರುಹು-ಹೇಳು ಅತುಳ ಅಪಾರ, ಅಸಮಾನ ಅಲರು-ಹೂವು ಅದ್ರಿ-ಬೆಟ್ಟ ಆಲಸು-ಆಯಾಸ ಅಧರ-ಕೆಳದುಟಿ ಅನಲ-ಅಗ್ನಿ ಅನುಜಾತ–ತಮ್ಮ ಅನುನಯ-ವಿಶ್ವಾಸ ಅವಘಡಿಸು-ಹೀಯಾಳಿಸು ಅವಧರಿಸು-ಲಾಲಿಸು ಅವನಿ-ಭೂಮಿ<noinclude></noinclude> 32jhs022zveeojkpeo6x9q6ht0lmq4h ಪುಟ:Kanakadasa Haribhakthisara.pdf/೧೦೫ 104 118361 313815 2026-04-30T15:20:55Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೦೮ ಅಪ್ಪಭೋಗ-ಎಂಟು ಭೋಗಗಳು (ಮನೆ, ಹಾಸುಗೆ, ವಸ್ತ್ರ, ಆಭರಣ, ಸ್ತ್ರೀ, ಪುಷ್ಪ, ಗಂಧ, ತಾಂಬೂಲ) ಅಸು-ಪ್ರಾಣ ಅಹಿ-ಸರ್ಪ ಅಹಿಪತಿ-ಆದಿಶೇಷ ಆಳಲು-ದುಃಖ ಅಳವಡು-ವಶವಾಗು ಅಳವೆಶಕ್ಯವೆ, ಸಾಧ್ಯವ ಅಳಿವಿಂಡು ದುಂಬಿಗಳ ಸಮೂಹ ಆಕೆವಾ... 313815 proofread-page text/x-wiki <noinclude><pagequality level="1" user="Shreelatha.Halemane" /></noinclude>೨೦೮ ಅಪ್ಪಭೋಗ-ಎಂಟು ಭೋಗಗಳು (ಮನೆ, ಹಾಸುಗೆ, ವಸ್ತ್ರ, ಆಭರಣ, ಸ್ತ್ರೀ, ಪುಷ್ಪ, ಗಂಧ, ತಾಂಬೂಲ) ಅಸು-ಪ್ರಾಣ ಅಹಿ-ಸರ್ಪ ಅಹಿಪತಿ-ಆದಿಶೇಷ ಆಳಲು-ದುಃಖ ಅಳವಡು-ವಶವಾಗು ಅಳವೆಶಕ್ಯವೆ, ಸಾಧ್ಯವ ಅಳಿವಿಂಡು ದುಂಬಿಗಳ ಸಮೂಹ ಆಕೆವಾಳ-ಶೂರ ಆಖಂಡಲ-ದೇವೇಂದ್ರ ಆಚಮನ-ಆತ್ಮಶುದ್ಧಿಗೋಸ್ಕರ ಅಂಗೈಸುಳಿಯಲ್ಲಿ ಅಂಗೈ ಗುಳಿಯಲ್ಲಿ ಶುದ್ಧೋದಕ ವನ್ನು ಹಾಕಿ ಮಂತ್ರ ಪೂರ್ವಕವಾಗಿ ಕುಡಿಯುವುದು. ಆತ್ಮಜ-ಮಗ ಆದಿತ್ಯರು-ಅದಿತಿಯ ಮಕ್ಕಳು (ದೇವತೆಗಳು) ಆನತನಾಗು-ತಲೆಬಾಗು, ನಮಸ್ಕರಿಸು ಆನನ-ಮುಖ ಆಪ್ಯಾಯನ-ಹಿತ ಆಯ-ಸಂಕಲ್ಪ, ಉದ್ದೇಶ ಆಯತ-ವಿಸ್ತಾರ ಆಲಪಟ್ಟ-ಬೀಸಣಿಗೆ ಆಳಿ-ಸಮೂಹ ಕನಕ' ಸಾಹಿತ್ಯ ದರ್ಶನ-೨ ಆಳ್ವರಿ-ಕೋಟೆಯ ಸುತ್ತಲೂ ಓಡಾಡಲು ಮಾಡಿರುವ ಇಕ್ಷು-ಕಬ್ಬು ಇಟ್ಟಣಿಸು-ಮುತ್ತಿಗೆಹಾಕು, ದಟ್ಟವಾಗು, ಗುಂಪು ಕೂಡು ಇತ್ತಿರ ಎರಡೂ ಕಡೆಯ ಇವಕುಲ-ಸೂರ್ಯವಂಶ ಇನಿಯ-ಪ್ರಿಯತಮ ಇಲ್ಲ-ಆನೆ ಇಳೆ-ಭೂಮಿ ಇಳೆಯಮರ-ಬ್ರಾಹ್ಮಣ ಘಂಟು-ಕುಡಿ, ಹೀರು ಉಗ್ಗಡ-ಉತ್ಕಟ, ಅತಿಶಯ, ಬಲುಜೋರು ಉಗ್ರಡಿಸು-ಉದ್ಯೋಷಿಸು, ಹೊಗಳು ಉಗಿ-ಹೊರತೆಗೆ, ಕೀಳು ಉಗು-ಚಿಮ್ಮು ಉತ್ತರಿಸು-ದಾಟು ಉನ್ನತಿಕೆ-ಹಿರಿಮೆ ಉಪಟಳ-ಹಿಂಸೆ, ತೊಂದರೆ ಉಪಲ-ಕಲ್ಲು ಉಪಹತಿ-ನಾಶ, ಕಾಟ, ಪೆಟ್ಟು ತೊಂದರೆ ಉಪ್ಪರಿಗೆ-ಮಹಡಿ ಉಪ್ಪವಡಿಸು-ಮೇಲೆ ಏಳು ಉಮ್ಮಳ-ದುಃಖ, ವ್ಯಥೆ ಅರ್ಥಕೋಶ ಉರಗ ಸರ್ಪ ಉರುತರ-ಶ್ರೇಷ್ಠ ಉರುಬು-ರಭಸ, ಆರ್ಭಟ ಉರುಭರ-ಯೌವನ ಉರ್ವಿ-ಭೂಮಿ ಉಲುಪೆ-ಮಂಗಳ ಪ್ರಸಂಗಗಳಲ್ಲಿ ಓಲಗ-ರಾಜಸಭೆ ಓಲಯಿಸು-ಮೆಚ್ಚು, ಸೇವಿಸು ಓಸರಿಸು-ಅರುಗಾಗು, ಓರೆಯಾಗು ಔಘ-ಸಮೂಹ ಕಂಟಕ-ಮುಳ್ಳು 90€ ಕಂಜಜನಯ್ಯ-ಬ್ರಹ್ಮನ ತಂದೆ (ವಿಷ್ಣು) ಉಚಿತವಾಗಿ ಕೊಡುವ ಭತ್ಯೆ | ಕಂಧರ-ಕೊರಳು ಉಳಿ-ಬಿಡು ಊಳಿಗ ಸೇವೆ ಎಚ್-(ಇಸುಧಾತು) ಬಾಣ ಪ್ರಯೋಗ ಮಾಡು ಎಡರು-ತೊಡಕಿನಲ್ಲಿ ಸಿಕ್ಕಿಹಾಕು ಎಣ್ಣೆ-ಸಮಾನ ಎಣ್ಣೆಸೆ-ಎಂಟುದಿಕ್ಕು ಎರಗು-ನಮಸ್ಕರಿಸು ಎರೆವಾತ-ಕೊಡುವವನು ಎಸೆ-ಶೋಭಿಸು ಏಕಾವಳಿ-ಒಂಟೆಳೆಸರ ಏಗು-ಏನು ಪ್ರಯೋಜನವಾಗು ಏಣಲೋಚನೆ-ಜಿಂಕೆ ಕಣ್ಣವಳು ಐದೆತನ-ಮುತ್ತೈದೆತನ ಐಯ್ದು-ಸೇರು, ಮುಟ್ಟು ಒಗ್ಗು-ಸಾಲು, ರಾಶಿ, ಗುಂಪು ಒರಲು-ಕೂಗು ಒರದೊರೆದು-ಪರೀಕ್ಷಿಸಿ ಒಸೆ-ಪ್ರೀತಿ ಒಸಗೆ ಶುಭ, ಸಂತೋಷ ಕಂಬುಕಂಠ-ಶಂಖದಂತಹ ಕೊರಳು ಕಕ್ಕಡ ಒಂದು ಆಯುಧ ವಿಶೇಷ ಕಕ್ಷಪಾಳ-ಕಂಕುಳ `ಚೀಲ ಕಟವಾಯಿ-ದವರ ಕಣ್ಣೆವೆ ಕಣ್ಣರೆಪ್ಪೆ ಕದಂಬ-ಈಚಲ ಕದಪು-ಕೆನ್ನೆ ಕದಳಿ ಬಾಳೆ ಕನಲು-ಕೋಪ ಕಪಿತ್ಥ-ಬೇಲ ಕಮಠ ಆಮ ಕಮಲಸಂಭವ-ಬ್ರಹ್ಮ ಕರಗ ಕಲಶ ಕರುಣಾಯತನ-ಕಾರ್ಯಕೌಶಲ್ಯ ಕರವಾಳ-ಕತ್ತಿ ಕರಿಗಮನ-ಇಂದ್ರ ಕರಿಮುಖ-ಗಣೇಶ ಕಲಾಧಿಪ-ಸೂರ್ಯ ಕವಳ-ವೀಳ್ಯ ಕನಾಟ-ಬಾಗಿಲ ಕಡ ಒಳಗುಮಾಡು–ವಶವರ್ತಿಯನ್ನಾಗಿಸು | ಕಳಕಳಿಕೆ-ಕಲಕಲಶಬ್ದ ಓರಣ-ಪಂಕ್ತಿ ಕಾಂಚನ-ಚಿನ್ನ<noinclude></noinclude> c9iz5zmc5fadyf0v03cs0ma7j2pjp5q ಪುಟ:Kanakadasa Haribhakthisara.pdf/೧೦೬ 104 118362 313816 2026-04-30T15:21:04Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೧೦ ಕಾಕಬಳಸು-ಕೆಟ್ಟದಾಗಿ ಆಲೋಚಿಸು ಕಾತರಿಸು-ಕಳವಳಪಡು ಕಾಪಥ-ತಪ್ಪುದಾರಿ ಕಾಪುರುಷ-ಹೀನಮನುಷ್ಯ ಕಾಮ್ಯ-ಇಷ್ಟಾರ್ಥ ಕುಂತ-ಘಟಿ, ಭರ್ಜಿ ಕುಂದಕುಟ್ಟಲ-ಮಲ್ಲಿಗೆ ಮೊಗ್ಗು ಕುಟಜ-ಕೊಡಸಿಗೆ, ಬೆಟ್ಟಮಲ್ಲಿಗೆ ಕನಕ ಸಾಹಿತ್ಯ... 313816 proofread-page text/x-wiki <noinclude><pagequality level="1" user="Shreelatha.Halemane" /></noinclude>೨೧೦ ಕಾಕಬಳಸು-ಕೆಟ್ಟದಾಗಿ ಆಲೋಚಿಸು ಕಾತರಿಸು-ಕಳವಳಪಡು ಕಾಪಥ-ತಪ್ಪುದಾರಿ ಕಾಪುರುಷ-ಹೀನಮನುಷ್ಯ ಕಾಮ್ಯ-ಇಷ್ಟಾರ್ಥ ಕುಂತ-ಘಟಿ, ಭರ್ಜಿ ಕುಂದಕುಟ್ಟಲ-ಮಲ್ಲಿಗೆ ಮೊಗ್ಗು ಕುಟಜ-ಕೊಡಸಿಗೆ, ಬೆಟ್ಟಮಲ್ಲಿಗೆ ಕನಕ ಸಾಹಿತ್ಯ ದರ್ಶನ-೨ ಕೊಳುಗುಳ-ಯುದ್ಧ ಕೋದಂಡ ದೀಕ್ಷಾಚಾರ-ರಾಮ ಕೋಳುಹೋಗು ಹಾಳಾಗು ಕೌಂತೇಯ-ಕುಂತೀದೇವಿಯ ಮಗ ಕ್ರತು-ಯಜ್ಞ, ಯಾಗ ಕ್ರಮುಕ-ಅಡಕೆ ಕೋಣಿಪತಿ-ಪೃಥ್ವಿಪತಿ ಘಳಿಲನೆ-ಶೀಘ್ರವಾಗಿ, ತತ್‌ಕ್ಷಣವೆ ಖಂಡಪರಶು-ಶಿವ, ರುದ್ರ ಕುಟಿಲ-ವಂಚನೆ ಕುಡಿತಗಂಗಳು-ಬೊಗಸೆ ಕಣ್ಣುಗಳು ಖಗಪತಿ ಗರುಡ ಖತಿ-ಕೋಪ ಖಯಖೋಡಿಯಿಲ್ಲದೆ-ಯಾವ ದಾಕ್ಷಿಣ್ಯವನ್ನೂ ಕುರುಳು-ತಲೆಗೂದಲು ಇಟ್ಟುಕೊಳ್ಳದೆ ಅರ್ಥಕೋಶ ಗುಹ್ಯಕ-ಕುಬೇರನ ಕಡೆಯ ದೇವತೆ ಗೌರುಗಹಳೆ-ಗಟ್ಟಿಧ್ವನಿಗೈವ ಕಹಳೆ ಘಟ-ಸಮೂಹ ಚಂದನ ಶ್ರೀಗಂಧ ಪಾದದ ಗಂಟು ಜಾಲ-ಮೊತ್ತ ಜಾಲಂಧ್ರ-ಬಲೆಯಂತೆ ಕಿಂಡಿಗಳನ್ನು ಒಳಗೊಂಡಿರುವ ಕಿಟಕಿ ಚಕ್ರಾಧಾರ-ಜಗತ್ತಿಗೆ ಆಧಾರನಾದವನು | ಜಿತಸಂಗ್ರಾಮ-ಯುದ್ಧದಲಿ ಗೆದ್ದವನು ಚಡಾಳಿಸು-ಹೊಳೆ, ಪ್ರಜ್ವಲಿಸು, ಜೋಡಿಸು, | ಜಿಹೈ-ನಾಲಗೆ ಅಧಿಕನಾಗು ಚತುರ್ಥರು-ಶೂದ್ರರು ಚತುರೋಪಾಯ-ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಜೋಕೆ-ಅಂದ ಜೋಡಣೆ ಸೇರಿಕೆ | ಝಲ್ಲರಿ-ಕುಚ್ಚು, ಗೊಂಡೆ | ತಾವು ಸ್ಥಳ ಕುಣಿಕೆ-ಗಂಟು, ತೊಡಕು ಕುಮತಿ-ಕೆಟ್ಟಬುದ್ಧಿ ಕುರವಕ-ಗೋರಂಟಿ, ಮದರಂಗಿ ಗಿಡ ಕುಸುರಿದರಿ-ಸಣ್ಣ ಸಣ್ಣದಾಗಿ ಕತ್ತರಿಸು | ಖಾಡಾಖಾಡಿ-ಆವೇಶ ಕೂಲ್ ಹಂತ ಕೂಲ-ತೀರ, ದಡ ಜುಗ್ಗತನ ಕೆಲ-ಪಕ್ಕ ಕೃಪಣತನ-ದಾರಿದ್ರ, ಬಡತನ, ಕೇತಕಿ-ತಾಳೆಯ ಗಿಡ ಕೇಳಮೇಳ-ಸರಸ ಸಲ್ಲಾಪ ಕೈಕಂಬಿ-ಕೈಕೋಲು ಕೈದಳಿಸು-ವಶಪಡಿಸು ಕೈದು-ಆಯುಧ ಕೈನೆಗಹು-ಕೈಮೇಲೆತ್ತು ಖಾತ-ಅಗದ, ತೋಡಿದ ಖಿನ್ನ-ನೊಂದುಕೊಂಡ ಗಂಧವಟ್ಟಿಗೆ-ಗಂಧದ ಮರದ ಕದ ಅಥವಾ ಅಡಪಟ್ಟಿ ಗಗನಮಣಿ-ಸೂರ್ಯ ಗಡಣ-ಸಮೂಹ ಗದಗದಿಪ-ಹೊಳೆಹೊಳೆವ ಗರಳ-ವಿಷ ಗಾಂಗೇಯ-ಭೀಷ್ಮ ಗಾರುಗೆಡಿಸು-ಗಾಸಿಗೊಳಿಸು, ಹಿಂಸಿಸು ಗಾವಳಿ-ಸದ್ದುಗದ್ದಲ, ಠೀವಿ, ಮತ್ತು ಗೀರ್ವಾಣಿ-ಸರಸ್ವತಿ ಗುಡಿ-ಬಾವುಟ ಕೈವಲ್ಯ-ಮೋಕ್ಷ ಕೈವಾರ-ಹೊಗಳಿಕೆ ಕೊಂಚಗಾರ-ಸಣ್ಣಮನುಷ್ಯ ಗುಪಿತ-ಗುಪ್ತ ಚರ-ಸಮೂಹ ಚರ-ಗೂಢಚಾರ ಚಳ-ಚಿಮುಕಿಸು ಚಾಪ-ಬಿಲ್ಲು ಚಾರಿ-ಪಗಡೆಕಾಯಿ ಉಪಾಯಗಳನ್ನು ಬಳಸುವವ ಚಾರು-ಉತ್ತಮ, ಮನೋಹರ ಚಿತ್ತವಧಾನ-ಲಾಲಿಸು ಚಿನ್ಮಯ-ಜ್ಞಾನಮಯನಾದ ಬೌರಿ-ಚಾಮರ ಛಡಾಳಿಸು ಅಧಿಕವಾಗು ಜಂಬು-ನೇರಿಳೆ ಜಂಬಾ ಇರ-ದೇವೇಂದ್ರ ಜಲಜಸಖ-ತಾವರೆಯ ಮಿತ್ರ (ಸೂರ್ಯ) ಜಲ್ಲರಿ-ಜಾಲರಿ, ಜರಡಿ ಜವ-ಯಮ ಜಾನುಜಂಘ-ಮೊಣಕಾಲು ಮತ್ತು ಡೊಂಬಿ-ಗುಂಪು ಢಾಳ-ಉಜ್ವಲ, ಕಾಂತಿಯುತ ತಕ್ಕೋಲ-ಸುಗಂಧದ ಚೆಕ್ಕೆಯುಳ್ಳ ಒಂದು ಜಾತಿಯ ಮರ ತಗೆಬಗೆ-ಹಿಂಸೆ, ಕಷ್ಟ, ಶ್ರಮ ತಪನತನಯ-ಸುಗ್ರೀವ ತಮ-ಕತ್ತಲು ತಮಾಲ-ಹೊಂಗೆ ತರಹರ ನಿಲುಗಡೆ ತರುಬು-ತಡೆದು ನಿಲ್ಲಿಸುವುದು ತಲೆಗುತ್ತು-ತಲೆತಗ್ಗಿಸು ತವಕ-ಆತುರ, ಕಾತರ ತಳಿಗೆ-ಕಟ್ಟೆ ತಳಿದ ತುಂಬಿದ ತಳಿರು-ಚಿಗುರು ತಳ್ಳಿಸು(ತಕ್ರೈಸು) ಆಲಿಂಗಿಸು ತಳುವು=ತಡಮಾಡು ತಳೋದರಿ-ಸ್ತ್ರೀ ತಾಪಸ-ತಪಸ್ವೀ, ಋಷಿ<noinclude></noinclude> 9ip9008xfyuz9dmsn1xbjlasjss9hu0 ಪುಟ:Kanakadasa Haribhakthisara.pdf/೧೦೭ 104 118363 313817 2026-04-30T15:21:12Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨ ತಾಮರಸದಳ ನಯನ-ತಾವರೆಯ ತಾರುತಟ್ಟು-ಚೆಲ್ಲಾಪಿಲ್ಲಿ ತಾಲ-ತಾಳೆ ಕಣ್ಣವನು ತಾಳಿಗೆ-ಅಂಗಳು, ಗಂಟಲಿನ ಮೇಲುಭಾಗ ತಿಮಿರ-ಕತ್ತಲು ತುಡುಕು-ತಾಗು, ಮುಟ್ಟು ತುರುಬು-ಮುಡಿ ತೂಪಿರಿ-ಉಫ್ ಉಫ್' ಎಂದು ಊದಿ ದೃಷ್ಟಿದೋಷ ತೆಗೆಯು... 313817 proofread-page text/x-wiki <noinclude><pagequality level="1" user="Shreelatha.Halemane" /></noinclude>೧೨ ತಾಮರಸದಳ ನಯನ-ತಾವರೆಯ ತಾರುತಟ್ಟು-ಚೆಲ್ಲಾಪಿಲ್ಲಿ ತಾಲ-ತಾಳೆ ಕಣ್ಣವನು ತಾಳಿಗೆ-ಅಂಗಳು, ಗಂಟಲಿನ ಮೇಲುಭಾಗ ತಿಮಿರ-ಕತ್ತಲು ತುಡುಕು-ತಾಗು, ಮುಟ್ಟು ತುರುಬು-ಮುಡಿ ತೂಪಿರಿ-ಉಫ್ ಉಫ್' ಎಂದು ಊದಿ ದೃಷ್ಟಿದೋಷ ತೆಗೆಯುವುದು ತೂಳು-ಮುನ್ನುಗ್ಗು ತೆತ್ತಿಗ-ಸಾಲ ಕೊಟ್ಟವನು ತೆತ್ತಿಸು-ಮುಚ್ಚು ತನ-ಕೋಟೆಯ ತುದಿ ತೆರಹು-ಎಡ, ಅವಕಾಶ ತೆರು-ಕೊಡು, ಸಲ್ಲಿಸು ತೇಜಿ-ಕುದುರೆ ತೊಡಚಿ ಬಿಡು-ಗಂಟುಬೀಳು ತೊಡರು-ಆಭರಣ ತೋಮರ-ಒಂದು ಆಯುಧ ವಿಶೇಷ (ಟಿ) ತೋಯಜಾಪ್ತ-ಸೂರ್ಯ ತೋರಹತ್ತ-ಸ್ಕೂಲವಾದ (ದಪ್ಪನಾದ) ಹಸ್ತ ತಾಣ-ಶಕ್ತಿ ಕನಕ ಸಾಹಿತ್ಯ ದರ್ಶನ-೨ ಗುಣ-ಸತ್ತ್ವ, ರಜಸ್, ತಮಸ್ಸು ಎಂಬ ಮೂರು ಗುಣಗಳು ದಂಟಿಸು-ದಂಡಿಸು, ಶಿಕ್ಷಿಸು ದಂಡಧರ-ಯಮ ದಂಡಿಗೆ-ಮೇನೆ, ಪಲ್ಲಕ್ಕಿ ದಳ್ಳುರಿ-ದಟ್ಟವಾದ ಉರಿ, ಮಹಾಜ್ವಾಲೆ, ಕಾಚ್ಚು ದುಕೂಲ-ಮೇಲು ಹೊದಿಕೆ, ಧಾವಣಿ ಧನದ=ಕುಬೇರ ಧನಾಡ್ಯ-ಶ್ರೀಮಂತ ದಾರವಟ್ಟ-ಹೆಬ್ಬಾಗಿಲು, ಅಗಸೆ ದಿಗಂತ-ಭೂಮಿ ಆಕಾಶ ಕೂಡಿದ ಹಾಗೆ ಕಾಣುವ ಜಾಗ, ದಿಕ್ತಟ ದಿನೇಶ ಶತ ಸಂಕಾಶ-ನೂರು ಸೂರ್ಯ ಪ್ರಕಾಶವುಳ್ಳವ ದಿವ-ಸ್ವರ್ಗ ದುರ್ಘಟ-ಆಪತ್ತು ದುರಿತ ಪಾಪ ದೃಗುಯುಗಳ-ಎರಡು ಕಣ್ಣುಗಳು ದೇಸಿ-ಚೆಲುವು ದೋರ್ಬಲ-ಬಾಹುಬಲ ಧನಪ-ಕುಬೇರ ಧಾತು-ಶಕ್ತಿ ಧಾತ್ರಿಜಾಂತಕ-ನರಕಾಸುರನನ್ನು ಕೊಂದವನು (ವಿಷ್ಣು) ಧಾರಿಣಿ-ಭೂಮಿ, ರಾಜ್ಯ ದೈವಜ್ಞ-ಜ್ಯೋತಿಷಿ ದ್ಯುಮಣಿ-ಸೂರ್ಯ ನಕ್ರ-ಮೊಸಳೆ ಅರ್ಥಕೋಶ ನಖ-ಉಗುರು ನಭ-ಆಕಾಶ ನಭೋನಿನದ-ಆಕಾಶವಾಣಿ, ಅಶರೀರವಾಣಿ ನಯನ-ಕಣ್ಣು ನರ-ಕಿರೀಟಿ, ಅರ್ಜುನ ನರೆದಲೆಗ-ರಾಗಿ ನವನೀತ-ಬೆಣ್ಣೆ ನಸಿದ ಕ್ಷೀಣಿಸಿದ 908 ನೆಗಳು-ಮಾಡು, ಖ್ಯಾತನಾಗು, ಹೊಳೆ ನೆಗಹು-ಮೇಲೆತ್ತು ನೆಗ್ಗು-ಅಶವಾಗು, ಕುಸಿ ನೆತ್ತ-ಜೂಜು, ಪಗಡೆ ಆಟ ನೆರವಿ-ಸಂದಣಿ, ಸಮೂಹ ನೊರಜು-ಸೊಳ್ಳೆ, ಗುಂಗುರ ನೋಂತೆನೊ-ವ್ರತಮಾಡಿದನೊ ನಳಿನಸಖ-ತಾವರೆಯ ಮಿತ್ರ (ಸೂರ್ಯ) | ಪತಂಗ-ಸೂರ್ಯ ನಾಕನಿಳಯರು-ಸ್ವರ್ಗವಾಸಿಗಳು (ದೇವತೆಗಳು) ನಾಗನಗರಿ-ಹಸ್ತಿನಾವತಿ ನಾಸಿಕ-ಮೂಗು ನಿಕಾಯ-ಸಮೂಹ ನಿಕುರುಂಬ-ಸಮೂಹ ನಿಗಮನತ-ವೇದಗಳಿಂದ ಹೊಗಳಲ್ಪಟ್ಟಿ ನಿಚಯ-ಸಮೂಹ ನಿನದ (ನಿನಾದ)-ಶಬ್ದ ನಿಬ್ಬರ ನಿರ್ಭರ, ರಭಸ, ತೀವ್ರ ನಿರ್ದಾಯ ಸಂಪೂರ್ಣ, ಶಾಶ್ವತ ನಿರಾಮಯ-ದುಃಖವಿಲ್ಲದವ ನಿರ್ವಾಹ-ಸರಾಗ ನಿರಿಗುರುಳು-ಗುಂಗುರು ಕೂದಲು ನಿರುತ ಯಾವಾಗಲೂ ನಿವಹ-ಸಮೂಹ ಪಂಟಿಸು-ಪ್ರತಿಭಟಿಸು, ವಿರೋಧಿಸು ಪತಿಕರಿಸು-ಅನುಗ್ರಹಿಸು, ಹೊಗಳು, ಗೌರವಿಸು ಪತಿತ-ನೀಚ, ಪಾಪಿ ಪಥ-ಹಾದಿ ಪದ-ಕಾಲು, ಹೆಜ್ಜೆ, ಪಾದ ಪನಸ-ಹಲಸು ಪನ್ನಗವೇಣಿ-ಹಾವಿನಂತಹ ಹೆರಳುಳ್ಳವಳು ಪಯಬಿಂದು-ಹಾಲಹನಿ ಪರಶು-ಕೊಡಲಿ ಪರಿಘ-ಒಂದು ಆಯುಧ ವಿಶೇಷ ಪರಿಣತರು-ಜಾಣರು ಪರಿತಾಪ-ದುಃಖ ಪರಿತೋಷ-ಅತ್ಯಂತ ಆನಂದ, ಸಂತೋಷ ಪರುಟವ-ವಿಸ್ತಾರ ಪರುಠವಣೆ-ವಿಶೇಷ ನಿಸ್ಸಾಳ-ಒಂದು ಬಗೆಯ ಚರ್ಮವಾದ್ಯ | ಪಲ್ಲವ-ಚಿಗುರು ನೂಪುರ-ಕಾಲಂದುಗೆ, ಕಡಗ, ಪಸು-ತುಂಬು, ಕೋರೈಸು, ಸಿಕ್ಕು<noinclude></noinclude> 1mk2pv8lr67i0axudbig9sax261f4hf ಪುಟ:Kanakadasa Haribhakthisara.pdf/೧೦೮ 104 118364 313818 2026-04-30T15:21:20Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೪ ಕನಕ' ಸಾಹಿತ್ಯ ದರ್ಶನ-೨ ಬಡಬ-ಸಮುದ್ರದ ಮಧ್ಯದಲ್ಲಿ ಉತ್ಪನ್ನವಾಗುವ ಬೆಂಕಿ ರಾಕ್ಷಸನನ್ನು ನಿಯಂತ್ರಿಸಿ | ಬಣಜಿಗರು-ವ್ಯಾಪಾರಿಗಳು ಪವನ-ಗಾಳಿ ಪಾಕ ಶಾಸನ-ಪಾಕ ಎಂಬ ದವನು (ಇಂದ್ರ) ಪಾಠಕ-ಹೊಗಳು ಭಟ್ಟ ಪಾಣಿ-ಕೈ ಪಾಯವಧಾ... 313818 proofread-page text/x-wiki <noinclude><pagequality level="1" user="Shreelatha.Halemane" /></noinclude>೧೪ ಕನಕ' ಸಾಹಿತ್ಯ ದರ್ಶನ-೨ ಬಡಬ-ಸಮುದ್ರದ ಮಧ್ಯದಲ್ಲಿ ಉತ್ಪನ್ನವಾಗುವ ಬೆಂಕಿ ರಾಕ್ಷಸನನ್ನು ನಿಯಂತ್ರಿಸಿ | ಬಣಜಿಗರು-ವ್ಯಾಪಾರಿಗಳು ಪವನ-ಗಾಳಿ ಪಾಕ ಶಾಸನ-ಪಾಕ ಎಂಬ ದವನು (ಇಂದ್ರ) ಪಾಠಕ-ಹೊಗಳು ಭಟ್ಟ ಪಾಣಿ-ಕೈ ಪಾಯವಧಾನ-ಪಾಠ ಬೆಳೆಸಿ ಪಾಯ್ಸಳ-ಕಾಲಾಳ ಸೇವೆ ಪಾವಕ-ಅಗ್ನಿ ಪಾಸಟಿ-ಸರಿಸಾಟಿ ಪಿಕ-ಕೋಗಿಲೆ ಬಣಗು-ಕ್ಷುದ್ರ, ಅಲ್ಪ, ಸಾಮಾನ್ಯ ಬಯಲಾಡಂಬರ-ಒಣಹೆಮ್ಮೆ ಬರವು-ಆಗಮನ ಬಲಗೊಳ್ಳು-ಪ್ರದಕ್ಷಿಣೆ ಬರು ಬಲಿದ-ದೊಡ್ಡದಾದ, ಹೆಚ್ಚಾದ ಬಲ್ಲಿದ ಸಮರ್ಥ ಬಲ್ಲೆಹ-ಭರ್ಜಿ, ಭಲ್ಲೆಹ ಬವಣೆ-ತೊಂದರೆ, ದಿಗ್ಧಮೆ, ಕಳವಳ ಪಿಸುಣ-ಹೊಟ್ಟೆಕಿಚ್ಚಿನವ, ಚಾಡಿಕೋರ | ಬವರ-ಯುದ್ಧ ಪುತ್ತಳಿ-ಬೊಂಬೆ ಪುರಂದರ-ಇಂದ್ರ ಪುರಹರಸಂಗ-ಶಿವನ ಸ್ನೇಹಿತ (ವಿಷ್ಣು) ಪುರುಹೂತ-ಇಂದ್ರ ಪುಳಕಜಲ-ರೋಮಾಂಚನವೆಂಬ ನೀರು ಪುಳಿಂದ-ಬೇಡ ಪೂಗಣಿ-ಹೂಬಾಣ ಪೆರೆನೊಸಲು-ಚಂದ್ರನಂತಹ ಹಣೆ ಪೊಂಬೊಗರ-ಹೊನ್ನಕಾಂತಿ ಪ್ರಚ್ಛನ್ನವೇಷ-ಮಾರುವೇಷ (ಮರೆಮಾಚಿದ ವೇಷ) ಪ್ರಣುತಿ-ವಂದಿಸು ಪ್ರಾಕಾರ-ಕೋಟೆ, ಗೋಡೆ ಪ್ರಾಕೃತರು-ಅನಾಗರಿಕರು, ಹಳ್ಳಿಗರು ಫಾಲಲೋಚನ-ಹಣೆಗಣ್ಣ (ಶಿವ) ಬಕುಳ ನಾಗಕೇಸರ ಬಳಿವಿಡಿ-ಹಿಂಬಾಲಿಸು ಬಾಣಸು-ಅಡುಗೆ ಬಾದರಾಯಣ-ವ್ಯಾಸ ಬಂಡಿವಾಲ-ಒಂದು ಆಯುಧ ವಿಶೇಷ ಬಿನ್ನಪ-ವಿಜ್ಞಾಪನೆ ಬಿರುದಾಯಕ-ಬಿರುದು ಪಡೆಯಲು ಅರ್ಹತೆ ಉಳ್ಳವನು ಬಿರುನುಡಿ-ಬಿರುಸು ಮಾತು ಬಿಸರುಹಾಕ್ಷಿ-ತಾವರೆ ಕಣ್ಣುಳ್ಳವಳು ಬೀಯ-ವ್ಯಯ, ನಷ್ಟ, ಖರ್ಚುಮಾಡು ಬೆಸಗೊಳ್-ಕೇಳು ಬೇಹಾರಿ-ವ್ಯಾಪಾರಿ ಬೊಂತೆ-ಕವುದಿ, ಕೀಳುವನ್ನು ಬೋದಿಗೆ-ಕಂಬ ಮತ್ತು ಅಡ್ಡತೊಲೆಯ ಮಧ್ಯದ ತುಂಡುಮರ ಅಥವಾ ಕಲ್ಲು ಅರ್ಥಕೋಶ ಭಣತಿ-ಮಾತಿನ ವೈಖರಿ ಭರ್ಗ-ಈಶ್ವರ ಭರಣಿ-ಕರಡಿಗೆ ಭವದೂರ-ಹುಟ್ಟುಸಾವಿಲ್ಲದವನು ಭುಂಜಿಸು-ತಿನ್ನು ಭಾರಕರ್ತ-ಹೊಣೆಹೊತ್ತವ ಭಾವಜಾರಿಪ್ರಿಯ-ಈಶ್ವರನ ಗೆಳೆಯ ಭಾಳ-ಹಣೆ ಭಿತ್ತಿ-ಗೋಡ (ವಿಷ್ಣು) ಬಿಸುಸುಯ್-ಬಿಸಿಯುಸಿರುಬಿಡು ಭುಜಂಗ-ನಾಗ, ಸರ್ಪ ಮಲೆತವರು-ಉದ್ಭಟರು, ಸೊಕ್ಕಿನವರು ಮಸೆ-ತೀವ್ರಗೊಳಿಸು ಮಾಣಿಸು-ತಡೆ, ಪರಿಹರಿಸು ಮಾರ್ಗಣ-ಬಾಣ ಮಾರುತನ ಸಖ-ಬೆಂಕಿ ಮಿಗೆ-ಹಚ್ಚು, ವಿಶೇಷ ಮಿಡುಕು-ಸಂಕಟಪಡು ಮಿಸುನಿ ಚಿನ್ನ ಮುಂಚು-ಮುಂದಾಗು ಮುಂತಳರ್ ಮುಂದೆ ನಡೆ ಮುಗ್ಗು-ಪಾಶ ಮುದ-ಹರ್ಷ, ಸಂತೋಷ ಭುಲ್ಲವಿಸು-ಸಂತೋಷದಿಂದ ಉಬ್ಬು | ಮುದ್ದರ-ಒಂದು ಆಯುಧ ಭೂತದಯೆ-ಪ್ರಾಣಿದಯೆ ಭೂರಿ-ವಿಶೇಷ ಭೂರುಹ-ಮರ ಮಕರಕೇತನ-ಮೀನಧ್ವಜ, ಮನ್ಮಥ ಮಖ-ಯಜ್ಞ ಯಾಗ ವಿಶೇಷ (ಗದೆ) ಮುನ್ನ-ಹಿಂದೆ ಮುಮೊನೆ-ಸೇನೆಯ ಮುಂಭಾಗ ಮುಯಿ ಕಾಣಿಕೆ ಮಕುಟವರ್ಧನ ಕಿರೀಟಧಾರಿ (ರಾಜ) | ಮುರಿ-ಹಿಮ್ಮೆಟ್ಟು ಮಟ್ಟಿ-ಗೋಪಿಚಂದನ ನಾಮ ಮಡ-ಹೆಜ್ಜೆಯ ಹರಡು, ಹಿಮ್ಮಡಿ ಮಡುಹು-ಸಾಯಿಸು ಮಣೆಯಗಾರ-ಜವಾಬ್ದಾರ ಮಂದರಾದ್ರಿಧರ ಮಂದರಗಿರಿಧಾರಿ ಮತಿವಿಕಳ-ಬುದ್ಧಿ ಕಳೆದುಕೊಂಡವ, ಹುಚ್ಚ ಮನ್ನಿಸು ಗೌರವಿಸು ಮನೆವಾರ್ತೆ-ಮನೆಕೆಲಸ ಮರುಳ-ಹುಚ್ಚ, ದಡ್ಡ ಮಲಿನ-ಕೊಳಕು ಮುಸುಂಡಿ-ಒಂದು ಆಯುಧ ವಿಶೇಷ ಮೇದಿನಿ-ಭೂಮಿ ಮೇಲುದು-ಮೇಲುಮುಸುಕು, ಉತ್ತರೀಯ, ಧಾವಣಿ ಮೊನೆಯಲಗು- ಹರಿತವಾದ ಬಾಣ ಮೊಳಗು-ಶಬ್ದ ಮಾಡು | ಮೋಹರ-ಸೇನೆ, ಗುಂಪು, ಸಜ್ಜು ಮೌಲಿ-ಕಿರೀಟ ರಜನಿ-ರಾತ್ರಿ ರದನ-ಹಲ್ಲು ರವ-ಧ್ವನಿ<noinclude></noinclude> f5cq510pow9rw4q2i5si6o33mzf1jws ಪುಟ:Kanakadasa Haribhakthisara.pdf/೭೯ 104 118365 313819 2026-04-30T15:21:35Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: OSSE ಕನಕ ಸಾಹಿತ್ಯ ದರ್ಶನ-೨ ಏಳನೆಯ ಸಂಧಿ ಮಗಳ ಕಾಣದ ಭೀಮನೃಪ ಮೂ ಜಗವ ಭೇದಿಸಿ ಚೈದ್ಯಭೂಪನ ನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತೆಯ ಕೇಳು ಧರ್ಮಜ ರತ್ನನಿರ್ಮಿತ ದಾಲಯದ ಸೊಬಗಿನಲ್ಲಿ ಓಲಗ ಶಾಲೆಯಲಿ ಋತುಪರ್ಣನಿದ್ದನ... 313819 proofread-page text/x-wiki <noinclude><pagequality level="1" user="Shreelatha.Halemane" /></noinclude>OSSE ಕನಕ ಸಾಹಿತ್ಯ ದರ್ಶನ-೨ ಏಳನೆಯ ಸಂಧಿ ಮಗಳ ಕಾಣದ ಭೀಮನೃಪ ಮೂ ಜಗವ ಭೇದಿಸಿ ಚೈದ್ಯಭೂಪನ ನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತೆಯ ಕೇಳು ಧರ್ಮಜ ರತ್ನನಿರ್ಮಿತ ದಾಲಯದ ಸೊಬಗಿನಲ್ಲಿ ಓಲಗ ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ ಸಾಲ ಮಕುಟದ ನೃಪರು ಭೂಸುರ ಜಾಲ ಮಂತ್ರಿ ಪುರೋಹಿತರು ಗುಣ ಶೀಲರುನ್ನತ ಸತಿಯರಿಂದೆಸೆದಿರ್ದುದಾಸ್ಥಾನ ಇದು ಸಮಯ ತನಗೆಂದು ನಳನೃಪ ಮುದದಿ ವೇಷವ ತಾಳು ಹರಿಯಂ ದದಲಿ ಬಂದನು ಸಭೆಯ ಕಂಡನು ನೃಪಗೆ ಕೈಮುಗಿದು ಸದಮಲಾಸ್ಥಾನದಲಿ ರಿಪುಭಟ ಕದನಕಲಿಗಳು ಜೀಯನಲು ನಯ ಹೃದಯದಲಿ ಬಿನ್ನಿಸಿದನು ಋತುಪರ್ಣಭೂಪತಿಗೆ ಅವನಿಪತಿ ಕೇ ನಿಮ್ಮ ಪದಕಮ ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ ಲವನು ಭಜಿಸುವ ಜೀಯ ಚಿತ್ತದಿ ಭುವನದೊಳು ತಾನಶ್ಚಕುಲಹೃದ ಯವನು ಬಲ್ಲೆನು ಶಾಕಪಾಕದಿ C G ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ 121 0852 19 ನಳಚರಿತ್ರೆ : ಏಳನೆಯ ಸಂಧಿ ಸೂಪಕಾರದೊಳಗಳನು ಕಡು ರೂಪಿನವ ತಾನಲ್ಲ ಚಿತ್ತದಿ ಕಾಪುರುಷನೆನ್ನದಿರು ನೋಡಾ ತನ್ನ ಪೌರುಷವ ಭೂಪ ಮುಂಗೈಗಂಕಣಕೆ ಕುಲ ದೀಪ ಕನ್ನಡಿಯೇಕೆ ತರಿಸು ಪ್ರ ತಾಪವಾಜಿಯನೆಂದು ಬಿನ್ನೈಸಿದನು ನಸುನಗುತ ಪೊಡವಿಪತಿ ಋತುಪರ್ಣ ಬಾಹುಕ ನುಡಿದ ವಚನಕೆ ಮೆಚ್ಚಿ ಮನದು ಗ್ಗಡದ ತೇಜೆಯ ತರಿಸಿ ಕೊಡಲೇರಿದನು ಬೀದಿಯಲಿ ಮಡದ ಸನ್ನೆಗೆ ಕುಣಿದು ರವೆಗಾ ಲಿಡುತ ಜೋಡಣೆಯಿಂದ ಹಯವಡಿ ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ ಕರದ ವಾಣಿಯ ಸಡಿಲ ಬಿಡೆ ನಿ ಬ್ಬರದ ಗಮನದೊಳ್ಳೆದಿತವನಿಯೊ ಗುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ ಧರಣಿ ತಲ್ಲಣಿಸಿದುದು ಗಗನದಿ ಸುರರು ಕೊಂಡಾಡಿದರು ರಾವುತ ನರಸನಹುದೋ ಭಾವು ಭಾಷೆಂದುದು ಸಮಸ್ತಜನ ಮುರುಹಿ ಹಿಡಿಯಲು ಮಡದ ಸನ್ನೆಗೆ ತಿರುಗಿತತಿವೇಗದಲ್ಲಿ ಹಯವೋ ಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದು ಕರವ ಮುಗಿಯಲು ನೃಪತಿ ಮೆಚ್ಚುತ ತರಿಸಿ ಕೊಟ್ಟನು ಭೂಷಣಂಗಳ ಹಿಂದು ಸಂಬಳವಿತ್ತು ನಿಲಿಸಿದನರಸ ಬಾಹುಕನ J<noinclude></noinclude> ejipl6wq6xoc50bt90f4p6qwgi9akev ಪುಟ:Kanakadasa Haribhakthisara.pdf/೪೨ 104 118366 313820 2026-04-30T15:21:57Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 3 COR 1991 ಮೆರೆವ ಸೋಪಾನಗಳ ನೆಲೆಯು ಪ್ಪರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು ಮುಗಿಲ ತುಡುಕುವ ತೆನೆಗಳಾಳೇ ರಿಗಳು ಪಾತಾಳಬರ ಖಾತೆಗ ಳಗಳು ಬಳಸಿದ ಕೋಟೆ ಸುತ್ತಾವರಿಸಿದುನ್ನತದ ಗಗನವೀಧಿಯ ತಾರಕೆಯವೊಲ್ ಸೊಗಸು ತೋರು... 313820 proofread-page text/x-wiki <noinclude><pagequality level="1" user="Shreelatha.Halemane" /></noinclude>3 COR 1991 ಮೆರೆವ ಸೋಪಾನಗಳ ನೆಲೆಯು ಪ್ಪರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು ಮುಗಿಲ ತುಡುಕುವ ತೆನೆಗಳಾಳೇ ರಿಗಳು ಪಾತಾಳಬರ ಖಾತೆಗ ಳಗಳು ಬಳಸಿದ ಕೋಟೆ ಸುತ್ತಾವರಿಸಿದುನ್ನತದ ಗಗನವೀಧಿಯ ತಾರಕೆಯವೊಲ್ ಸೊಗಸು ತೋರುವ ಕನ್ನಡಿಯ ಸಾ ಲುಗಳ ರತ್ನಪ್ರಭೆಗಳಲ್ಲಿ ರಂಜಿಸಿದುದಾ ನಗರ ರವಿಶಶಿಯ ವೀಧಿಗಳ ಹೇಮದ ವಿವಿಧ ಮಣಿಭಿತ್ತಿಗಳ ಕಾಂತಿಯು ದಿವವನಣೆದುದು ರತ್ನನಿಚಯದ ಭದ್ರಭವನಿಕೆಯ ಯುವತಿಯರ ಸಂಗೀತ ವೀಣಾ ರವದ ರಹಿಯಲಿ ಮನಕೆ ಸವಿದೋ ಕನಕ' ಸಾಹಿತ್ಯ ದರ್ಶನ-೨ ರುವ ಮಹಾರಚನೆಯಲಿ ಮೆರೆದುದು ನಿಷಧ ವರನಗರ ವಸುಧೆಯಮರರು ಕ್ಷತ್ರಿಯರು ರಂ ಜಿಸುವ ವೈಶ್ಯ ಚತುರ್ಥರುನ್ನತ ಕುಶಲವಿದ್ಯಾಧಿಕರು ಕವಿಗಳು ಮಲ್ಲಗಾಯಕರು ಅಸಮ ರಥಿಕರು ಸಮರದಲಿ ಸಾ ಹಸರು ಕರಿ ರಥ ತುರಗ ಪಾಯ್ಸಳ ವೆಸೆದುದಗಣಿತ ಚಾತುರಂಗದಿ ನಿಷಧ ವರನಗರ ಸಾಲ ಬಿಲ್ವ ಕಪಿತ್ಥ ಜಂಬು ತ ಮಾಲ ದಾಡಿಮ ವಕುಳ ವಟ ಹಿಂ ತಾಲ ಕ್ರಮುಕ ಕದಂಬ ಕುರವಕ ಕದಳಿ ಖರ್ಜೂರ ತಾಲ ಚಂದನ ಪನಸ ವರ ತ 1901 ನಳಚರಿತ್ರೆ : ಒಂದನೆಯ ಸಂಧಿ ಕೋಲ ಕೇತಕಿ ಕುಟಜ ಸರಳ ದ ಸಾಲತರುಗಳ ನಿಚಯದಿಂದುದ್ಯಾನ ರಂಜಿಸಿತು ಭೂರಮಣ ಕೇಳಾ ಪುರಾಧಿಪ ವೀರಸೇನ ನೃಪಾಲ ರಿಪುಸಂ ಹಾರನಾತನ ತನಯ ನಳನೃಪನೆಂಬುದಭಿಧಾನ ಭೂರಿ ವಿಕ್ರಮ ಪರಮಧರ್ಮ ವಿ ಚಾರ ಶಶಿಕುಲಮೌಳಿ ಘನಗಂ ಭೀರ ಪಾಲಿಸುತಿರ್ದ ಸಪ್ತದ್ವೀಪವವನಿಪರ ಶರಧಿ ಮೇರು ದಿಗಂತದವನೀ ಶ್ವರರು ಕಪ್ಪವ ತೆರುವರಗಣಿತ ಧುರವಿಜಯ ದೋರ್ಬಲರು ಮಣಿಮಯ ಮಕುಟವರ್ಧನರು ಚರಣಕಾನತರಾಗಿ ನಳಭೂ ವರನ ಭಜಿಸುತಲಿರ್ದರಮರೇ ಶ್ವರನ ಓಲಗದಂತೆ ಮೆರೆದುದು ನೃಪತಿಯಾಸ್ಥಾನ ಭೂಮಿಪತಿ ಕೇಳಿತ್ತಲುತ್ತರ ಭೂಮಿಯಲಿ ಪಜ್ಜಳಿಸುತಿಹ ಸು ತಾಮಪುರದಂತೆಸೆದುದಲ್ಲಿ ವಿದರ್ಭ ನಗರವದು ರಾಮಣೀಯಕ ರಚನೆಯಲ್ಲಿ ನವ ಹೇಮಖಚಿತ ಸುರತ್ನ ಸೌಧ ಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ ಅಲ್ಲಿಗಧಿಪತಿ ಭೀಮನೃಪ ಗುಣ ದಲ್ಲಿ ನಯದಲಿ ವೀರ್ಯ ವಿತರಣ ದಲ್ಲಿ ಚಾತುರ್ಯದಲಿ ಸೌಭಾಗ್ಯದಲ್ಲಿ ಧೈರ್ಯದಲಿ ಬಲ್ಲಿದನು ತಾನಾಗಿ ನಿಜಸುತ 1921<noinclude></noinclude> ej3rpuq7sxzzvehvc5e29nex3cyz53j ಪುಟ:Kanakadasa Haribhakthisara.pdf/೧೬ 104 118367 313821 2026-04-30T15:22:10Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: &O ನಾಕುಲದಿ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಿಡದಾದಿಕೇಶವನು ಕನಕ' ಸಾಹಿತ್ಯ ದರ್ಶನ-೨ 10001 ಮಂಗಳಂ $0 ಮಂಗಳಂ ಸರ್ವದಿಭೂತೆಗೆ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ... 313821 proofread-page text/x-wiki <noinclude><pagequality level="1" user="Shreelatha.Halemane" /></noinclude>&O ನಾಕುಲದಿ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಿಡದಾದಿಕೇಶವನು ಕನಕ' ಸಾಹಿತ್ಯ ದರ್ಶನ-೨ 10001 ಮಂಗಳಂ $0 ಮಂಗಳಂ ಸರ್ವದಿಭೂತೆಗೆ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ ಮಂಗಳಂ ಕರಕಲಿತಚಕ್ರವಿದಳಿತನನಿಗೆ ಮಂಗಳಂ ದೌಪದಿಯ ಪೊರೆದಗೆ ಮಂಗಳಂ ಧ್ರುವರಾಜಗೊಲಿದರೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ ಜಯ ಸುರೇಂದ್ರವರಾರ್ಚಿತಾಂಪ್ರಿಯ ಜಯ ಪುರಾಧಿಪಸಂಸ್ತುತಾತ್ಮನೆ ಜಯ ಮಹಾಮುನಿ ಯೋಗಗಮ್ಮನೆ ಮೇಘಮೇಚಕನೆ ಜಯ ಜನಕಜೆ ಮುಖಾಮಿತ್ರನೆ ಜಯ ಕಲಾಧಿಪ ಸೂರ್ಯನೇತ್ರನ ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ 5 121<noinclude></noinclude> 8k2f58t97133i2b72x7y8l21xdh8ju6 ಪುಟ:Kanakadasa Haribhakthisara.pdf/೫೬ 104 118368 313822 2026-04-30T15:22:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ಆರು ನೀವೆಲ್ಲಿಂದ ಬಂದಿರಿ ಕಾರಣವಿದೇನಮ್ಮ ರಾಜ ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ ಸೇರಲಮೃದು ನೀವಘಾಡದ ವೀರರತಿ ಸೌಂದರ್ಯರನ ನಳ ಭೂರಮಣ ನಸುನಗುತ... 313822 proofread-page text/x-wiki <noinclude><pagequality level="1" user="Shreelatha.Halemane" /></noinclude>೧೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ಆರು ನೀವೆಲ್ಲಿಂದ ಬಂದಿರಿ ಕಾರಣವಿದೇನಮ್ಮ ರಾಜ ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ ಸೇರಲಮೃದು ನೀವಘಾಡದ ವೀರರತಿ ಸೌಂದರ್ಯರನ ನಳ ಭೂರಮಣ ನಸುನಗುತ ನುಡಿದನು ಸತಿಗೆ ವಿನಯದಲಿ ತರುಣಿ ಕೇಲಮರೇಂದ್ರನಟ್ಟಿದ ಚರನು ತಾ ಮಿಗೆ ನಿನ್ನ ರೂಪನು ಸುರಮುನಿಪನರುಹಿದರೆ ಕೇಳಿದನಿಂದ್ರ ವಿರಹದಲಿ ಕರಗಿ ಮದನನ ಶರಹತಿಗೆ ಮನ ಮರುಗಿ ಬಂದಿಹನಿಲ್ಲಿಗಾತಂ ಗರಸಿಯಾಗನ ಕೇಳಿ ಮುಖದಿರುಹಿದಳು ದಮಯಂತಿ ಬಲ್ಲವರು ನೀವಧಿಕರೆನ್ನೊಳು 18.21 ಸಲ್ಲದೀ ನುಡಿಯೇತಕಿದು ಶಚಿ ವಲ್ಲಭನ ಮಾತೇನು ಸಾಕಂತಿರಲಿ ಎನಗಿನ್ನು ವಲ್ಲಭನು ನಳನೃಪತಿಯಲ್ಲದೆ ನಲ್ಲರುಂಟೇ ಜಗದಿ ನೀವ್ ಸುರ ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ ೩೮ ದೂತರಲಿ ಕುಲಗೋತ್ರಗಳ ನೀ ನೇತಕರಸುವ ತರುಣಿ ಇಂದ್ರನು ಖ್ಯಾತ ಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು ಭೂತಳದ ನರರಧಿಕರೇ ಸಂ ಇಳೆಯ ಮರ್ತ್ಯರು ನಾಕನಿಳಯರಿ ಗಳವೆಯಂತವರೆಲ್ಲ ನುಡಿಯಲು ಕುಲಗಿರಿಗೆ ನೆರಜಂತರವೆ ನೀ ನೋಡು ಚಿತ್ತದಲ್ಲಿ ನಳನೃಪನ ಬಯಸುವಡೆ ನಿನಗವ ನೊಲಿವನೇ ಧಾತ್ರೀಶರೊಳಗ ಗಳನೆ ಸಾಕೆಂದೆನಲು ಕನಲಿದು ನುಡಿದಳಾ ತರುಣಿ ಮಾನವಾಧೀಶ್ವರರೊಳಗೆ ಸನು ಮಾನವುಳ್ಳವ ಸತ್ಯಸಂಧ ನಿ. ಧಾನಿ ಹಿಮಕರವಂಶಪಾವನ ಸಾರ್ವಭೌಮನಲೆ ಆ ನರೇಂದ್ರಗೆ ಸರಿಯೆ ಮನುಮುನಿ ದಾನವಾಮರರಿನ್ನು ನಿಮಗೀ ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ ನಿಷಧಪತಿಯೇ ಪತಿಯೆನುತ ಭಾ ವಿಸಿದನಾತನ ಕರುಣವೆನ್ನಲಿ ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ ಆಸುವ ತರುವೆನು ಎನಗೆ ಫಲ ಸಿ ದ್ಧಿಸಲಿದೇ ಸಂಕಲ್ಪವೆಂದಾ ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ ಕರಗಿತಂತಃಕರಣ ನೃಪತಿಗೆ ಸರಸಿಜಾಕ್ಷಿಯ ದೃಢವ ಕಂಡನು ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ ಸರಸಿಜಾನನ ಕೇಳು ತಾನೇ ಧರಣಿಪತಿ ನಳನೆನಲು ಲಜ್ಜೆಸಿ 1901 ಪ್ರೀತಿಯೇಕವರಲ್ಲಿ ಬಿಡು ಪುರು ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ 12.51 ಶಿರವ ನಸುಬಾಗಿದಳು ಮತ್ತಿಂತೆದಳಾ ನೃಪಗೆ 19 1991<noinclude></noinclude> qudvjmd07v0rn2svkapn9g0vfi3r45a ಪುಟ:Mysore-University-Encyclopaedia-Vol-6-Part-2.pdf/೨೭ 104 118369 313887 2026-04-30T16:56:56Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ರೆಗ್ಯುಲರ್ ಹೆಕ್ನಹೆಡ್ರನ್), ಕ್ರಮ ಅಷ್ಟಫಲಕ (ರೆಗ್ಯುಲರ್ ಆಕ್ಷಪೆಡ್ರನ್), ಕ್ರಮ ದ್ವಾದಶಫಲಕ (ರೆಗ್ಯುಲರ್ ದೂರ ಹನ್) ಮತ್ತು ಕ್ರಮವಿಂಶತಿ ಫಲಕ (ರೆಗ್ಯುಲರ್ ಖಾಸಾಡನ್) ಇವೇ ಐದು ಕ್ರಮ ಘನಾಕೃತಿಗಳು. ಇದ... 313887 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ ರೆಗ್ಯುಲರ್ ಹೆಕ್ನಹೆಡ್ರನ್), ಕ್ರಮ ಅಷ್ಟಫಲಕ (ರೆಗ್ಯುಲರ್ ಆಕ್ಷಪೆಡ್ರನ್), ಕ್ರಮ ದ್ವಾದಶಫಲಕ (ರೆಗ್ಯುಲರ್ ದೂರ ಹನ್) ಮತ್ತು ಕ್ರಮವಿಂಶತಿ ಫಲಕ (ರೆಗ್ಯುಲರ್ ಖಾಸಾಡನ್) ಇವೇ ಐದು ಕ್ರಮ ಘನಾಕೃತಿಗಳು. ಇದನ್ನು ಕುರಿತು ಕೆಲವು ಮಾಹಿತಿಗಳನ್ನು ಕೆಳಗೆ ಕರಿಸಲಾಗಿದೆ. ಬಹುಫಲಕದ ಸಂ. ಹೆಸರು ಅಂಚುಗಳ ಶೃಂಗಗಳ | ಫಲಕಗಳ ಫಲಕದ ಸಂಖ್ಯೆ E ಸಂಖ್ಯೆ ೪ | ಸಂಖ್ಯೆ F| ಆಕಾರ 4 ತ್ರಿಭುಜ 1 ಚತುಷ್ಪಲಕ 6 4 2 ಘನ ಅಥವಾ ಷಷ್ಠಫಲಕ 12 8 6 ಚೌಕ 3 | ಅಷ್ಟಫಲಕ 12 6 8 4 |ದ್ವಾದಶಫಲಕ 30 20 30 12 20 | ತ್ರಿಭುಜ 5 ವಿಂಶತಿಫಲಕ ತ್ರಿಭುಜ 12 | ಪಂಚಭುಜ | 25 ಪರಿವರ್ತನೆಯಾಗುತ್ತದೆ ಮತ್ತು ಆಗ ಅದರ ವ್ಯಾಸಗಳು ಪರಸ್ಪರ ಲಂಬವಾಗಿರುವುದಿಲ್ಲ. ಘನಾಕೃತಿಗೆ ಇದ್ದ ಮೊದಲಿನ ಎಲ್ಲ ಜ್ಯಾಮಿತೀಯ ಲಕ್ಷಣಗಳೂ ನಾಶವಾದಂತೆ ಕಾಣುತ್ತವೆ. ಆದರೆ ಇದು ಪೂರ್ಣ ಸತ್ಯವಲ್ಲ; ಉದಾಹರಣೆಗೆ ಕೇಂದ್ರ ವ್ಯಾಸವನ್ನು ಅರ್ಧಿಸುತ್ತದೆ ಎನ್ನುವ ಗುಣ ವೃತ್ತ ಮತ್ತು ದೀರ್ಘವೃತ್ತ ಎರಡಕ್ಕೂ ಅನ್ವಯಿಸುತ್ತದೆ. ಅಂದರೆ ಈ ಕ್ರಿಯೆಯಲ್ಲಿ ಆಕೃತಿಗಳ ಮೂಲ ಅಳತೆಗಳು ವ್ಯತ್ಯಾಸವಾದರೂ ಕೆಲವು ಲಕ್ಷಣಗಳು ಹಾಗೆಯೇ ಉಳಿಯುತ್ತವೆ. ಈ ರೀತಿಯ ಪರಿವರ್ತನೆಯಲ್ಲಿ ಜ್ಯಾಮಿತೀಯ ಲಕ್ಷಣಗಳನ್ನು ಬದಲಾಗುವ ಲಕ್ಷಣಗಳು ಎಂದು ವಿಂಗಡಿಸಬೇಕಾಗುತ್ತದೆ. ಪರಿವರ್ತನೆಯಲ್ಲಿ ಬದಲಾಗುವ ಲಕ್ಷಣಗಳನ್ನು ಕುರಿತಾದ ಜ್ಯಾಮಿತಿಯನ್ನು ಪರಿವರ್ತನ ಜ್ಯಾಮಿತಿ ಎಂದು ಕರೆಯಬಹುದು. ಫೆಲಿಕ್ಸ್ ಸ್ಟೈನ್ (1849-1925) ಎಂಬಾತ 1872ರಲ್ಲಿ ಮಾಡಿದ ಪ್ರಮುಖ ಭಾಷಣ ಒಂದರಲ್ಲಿ ಪರಿವರ್ತನ ಜ್ಯಾಮಿತಿಯ ಮುನ್ನುಡಿಯನ್ನು ಕೊಟ್ಟಿದ್ದ. ಮೂಲ ಮೂರ್ತಿಯೊಂದುಂಟು; ಕಾಗದದ ಹಾಳೆಯ ಮೇಲೆ ಅದರ ಚಿತ್ರ ಉಂಟು ಎಂದು ಭಾವಿಸೋಣ. ಈ ಚಿತ್ರವನ್ನು, ಹಾಳೆಯ ಮೇಲೆ ಮೂರ್ತಿಯ ವಿಕ್ಷೇಪ (ಪ್ರೊಜೆಕ್ಷನ್) ಎಂದು ಭಾವಿಸಬಹುದು. ಮೂಲಮೂರ್ತಿಯ ಅಳತೆಗಳು ಈ ವಿಕ್ಷೇಪ ಕ್ರಿಯೆಯಲ್ಲಿ ವ್ಯತ್ಯಾಸವಾಗಿವೆ. ಇದರಲ್ಲೂ ಮೂಲದ ಕೆಲವು ಜ್ಯಾಮಿತೀಯ ಪ್ರತಿಯೊಂದರಲ್ಲೂ V+F=E+2 ಎಂಬುದನ್ನು ಗಮನಿಸಬಹುದು. ಇದಕ್ಕೆ ಲಕ್ಷಣಗಳು ಇದ್ದಂತೆಯೇ ಇರುತ್ತವೆ ಎಂದು ತೋರಿಸಬಹುದು. ವಿಕ್ಷೇಪ ಕ್ರಿಯೆಯಲ್ಲಿ ಆಯ್ತ‌ ಸೂತ್ರ ಎಂದು ಹೆಸರು. ಈ ಸೂತ್ರ ಎಲ್ಲ ಸರಳ ಸಂಯೋಜಿತ (ಸಿಂಪ್ಲಿ ಕನೆಕ್ಟಮ್) ಬಹುಫಲಗಳಿಗೂ ಅನ್ವಯಿಸುತ್ತದೆ. ಯಾವುದಾದರೂ ಶಂಕುವನ್ನು ಒಂದು ತಲದಿಂದ ಛೇದಿಸಿದಾಗ ಏರ್ಪಡುವ ಈ ವಕ್ರರೇಖೆಗಳಿಗೆ (ಕರ್ವ್) ಶಂಕುಜಗಳು (ಕಾನಿಕ್ಸ್) ಎಂದು ಹೆಸರು. ಇವುಗಳ ಪರಿಚಯ ಯೂಕ್ಲಿಡ್ ಮುಂತಾದವರಿಗೆ ಇದ್ದರೂ ಇವನ್ನು ಕ್ರಮವಾಗಿ ಅಭ್ಯಸಿಸಿದಾತ ಆ ತುರುವಾಯ ಬಂದ ಅಪಲೋನಿಯಸ್, ಶಿರಕೋನಗಳು ವಿಶಾಲ, ಲಂಬ ಮತ್ತು ಲಘುಕೋನಗಳಿರುವಂತೆ ಮೂರು ಲಂಬವೃತ್ತೀಯ ಶಂಕುಗಳನ್ನು ಆಯ್ದು ಒಂದೊಂದರ ಅಕ್ಷದೊಡನೆಯೂ 45 ಕೋನವನ್ನುಂಟುಮಾಡುವ ಒಂದು ತಲದಿಂದ ಆ ಶಂಕುವನ್ನು ಛೇದಿಸಿದಾಗ ಅನುಕ್ರಮವಾಗಿ ದೀರ್ಘವೃತ್ತ, ಪರವಲಯ ಮತ್ತು ಅತಿಪರವಲಯಗಳು ದೊರೆಯುತ್ತವೆಂದು ಅಪಲೋನಿಯಸನ ಪೂರ್ವಜರು ತಿಳಿದಿದ್ದರು. ಆದರೆ ಛೇದಕತಲದ ಬಾಗುವನ್ನೇ ಸೂಕ್ತವಾಗಿ ಬದಲಾವಣೆ ಮಾಡುವುದರಿಂದ ಒಂದೇ ಶಂಕುವಿನಿಂದ ಈ ಮೂರು ಶಂಕುಜಗಳನ್ನು ಪಡೆಯಬಹುದು ಮತ್ತು ಶಂಕು ಲಂಬವೃತ್ತಿಯವಾಗಿರದೆ ಕೇವಲ ವೃತ್ತೀಯ ಶಂಕುವಾಗಿದ್ದರೆ ಸಾಕೆಂದು ಅಪಲೋನಿಯಸ್ ತೋರಿಸಿಕೊಟ್ಟ. ಮೇಲಾಗಿ ಅಪಲೋನಿಯಸ್ ಶಂಕುವಿನ ಪರಿಕಲ್ಪನೆಯನ್ನು ಮಾರ್ಪಡಿಸಿ ಅತಿಪರವಲಯ ನಿಜಕ್ಕೂ ಎರಡು ಕವಲುಗಳ ವಕ್ರರೇಖೆ ಎಂದು ತೋರಿಸಿಕೊಟ್ಟ ಅಪಲೋನಿಯಸ್ ನಿರ್ದೇಶಕ ಜ್ಯಾಮಿತಿಗೆ ಬಹಳ ಹತ್ತಿರ ಬಂದಿದ್ದ. ಆದರೆ ಅದನ್ನು ಶಾಸ್ತ್ರೀಯವಾಗಿ ನಿರೂಪಿಸಲು ಮಾತ್ರ ಆತನಿಗೆ ಸಾಧ್ಯವಾಗಲಿಲ್ಲ. ಜ್ಯಾಮಿತಿಯು ಆಕೃತಿಗಳ ಲಕ್ಷಣಗಳನ್ನು ಅಭ್ಯಸಿಸುತ್ತದೆ. ಈ ಲಕ್ಷಣಗಳು ಅಸಂಖ್ಯಾತವಾಗುವ, ಆದ್ದರಿಂದ ಸ್ವಾಮಿತಿಯ ಅಧ್ಯಯನದಲ್ಲಿ ಒಂದು ವ್ಯವಸ್ಥೆಯನ್ನು ತರಬೇಕಾದರೆ ಈ ಲಕ್ಷಣಗಳ ವಿಂಗಡಣೆ ಅನಿವಾರ್ಯವಾಗುತ್ತದೆ. ಉದಾಹರಣೆಗೆ ಚಿತ್ರ 10 A: ಶಂಕು; B : ಶಂಕುಗಳೆರಡರ ತಿರಕೋನಗಳು ಒಂದಕ್ಕೊಂದು ಕೂರುವ ಆಕೃತಿ; C: ಶಂಕುಜಗಳ ಬಗೆಗಳನ್ನು ನಿರೂಪಿಸುವ ಚಿತ್ರ ಚಿತ್ರ Cಯಲ್ಲಿ 1: ಅತಿಪರವಲಯದ ಎರಡು ಶಾಸನಗಳು; 2: ದೀರ್ಘ ವೃತ್ತ; 3: ಪರವಲಯ ಮೆದುಮರದ ಒಂದು ಆಯತಾಕಾರದ ಘನಾಕೃತಿಯ ಮೇಲೆ ಒಂದು ವೃತ್ತವನ್ನೂ ಪರಸ್ಪರ ಲಂಬವಾಗಿರುವ ಅದರ ವ್ಯಾಸಗಳನ್ನೂ ರಚಿಸಬೇಕು. ಇದನ್ನು ಒಂದು ಬಲವಾದ ತಿರಡಿನಲ್ಲಿ (ವೈಸ್) ಸಿಕ್ಕಿಸಿ ಘನಾಕೃತಿಯ ಅಗಲ ಮೊದಲಿನ ಅಗಲದ ಅರ್ಧದಷ್ಟಾಗುವ ತನಕ ಅದುಮಿದರೆ ರಚಿಸಿದ್ದ ವೃತ್ತ ದೀರ್ಘವೃತ್ತವಾಗಿ ಬದಲಾಗದ ಲಕ್ಷಣಗಳನ್ನು ಕುರಿತಾದ ಜ್ಯಾಮಿತಿಗೆ ವಿಕ್ಷೇಪ ಜ್ಯಾಮಿತಿ (ಪ್ರೊಜೆಕ್ಟಿವ್ ಜ್ಯಾಮಿತಿ) ಎಂದು ಹೆಸರು. ಅಂದರೆ ಈ ಜ್ಯಾಮಿತಿಯಲ್ಲಿನ ಪ್ರಮೇಯಗಳು ಆಕೃತಿಗಳ ಉದ್ದ, ಕೋನಗಳು ಅಥವಾ ಸರ್ವಸಮತೆ ಮುಂತಾದವನ್ನು ಕುರಿತಾಗಿರುವುದಿಲ್ಲ. ಪ್ರೌಢಿಮೆಯನ್ನು ಗಳಿಸಿದ್ದು ಹದಿನೆಂಟನೆಯ ಶತಮಾನದ ಕೊನೆ ಮತ್ತು ಹತ್ತೊಂಬತ್ತನೆಯ ಹದಿನೇಳನೆಯ ಶತಮಾನದ ಹೊತ್ತಿಗೆ ವಿಕ್ಷೇಪ ಜ್ಯಾಮಿತಿ ಜನಿಸಿದ್ದರೂ ಅದು ಜ್ಯಾಮಿತಿಯನ್ನು ಅದರದೇ ಆದ ಪರಿಸರದಲ್ಲಿ ಬೆಳೆಸಬೇಕೆಂಬ ಮನೋಭಾವ ಬೆಳೆದು ಬಂದಿತ್ತು. ಆದರೆ ಜ್ಯಾಮಿತಿಯ ಪರಿಧಿ ಬೆಳೆದಂತೆ ಅದಕ್ಕೆ ಸಂಖ್ಯೆಗಳು ಮತ್ತು ಬೀಜಗಣಿತ ಇವುಗಳ ಸಂಬಂಧ ಅನಿವಾರ್ಯವಾಗುತ್ತ ಬಂತು. ಗಣಿತಶಾಸ್ತ್ರದಲ್ಲಿನ ಚಿಂತನೆಗಳು ಸಂಖ್ಯಾ ಪರಿಕಲ್ಪನೆಯನ್ನು ಅವಲಂಬಿಸಿರಬೇಕೆಂಬ ಹೊಸ ರೀತಿಯ ಚಿಂತನಮಾರ್ಗ ಫರ್ಮಾ (1601-1665) ಮತ್ತು ಡೇ ಕಾರ್ಟೆ (1596-1650) ಅವರಿಂದ ಪ್ರಾರಂಭವಾಯಿತು. ಇದು ನಿರ್ದೇಶಕ ಜ್ಯಾಮಿತಿಯ ಜನನಕ್ಕೆ ಕಾರಣ ವಾಯಿತು. ಒಂದು ಜ್ಯಾಮಿತಿಯ ವಸ್ತುವನ್ನು ಏಕೈಕವಾಗಿ (ಯೂನಿಕ್‌ಲಿ) ಗುರುತಿಸಲು ನೆರವಾಗುವ ಯಾವುದಾದರೂ ಒಂದು ಸಂಖ್ಯಾಗಣಕ್ಕೆ ನಿರ್ದೇಶಕಗಳ ಗಣವೆಂದು ಹೆಸರು. ಒಂದು ತಲದಲ್ಲಿನ ಯಾವುದಾದರೂ ಬಿಂದು P ಗೆ ಎರಡು ನಿರ್ದೇಶಕಗಳಿವೆ. ಶತಮಾನದಲ್ಲಿ, ಮೊದಮೊದಲು ಸಂಖ್ಯೆಗಳು ಮತ್ತು ಬೀಜಗಣಿತದ ಬಳಕೆಯಲ್ಲದೆ ಚಿತ್ರ 11 ತಲದಲ್ಲಿನ ಯಾವುದಾದರೂ ಎರಡು ಸರಳರೇಖೆಗಳು 0 ಬಿಂದುವಿನಲ್ಲಿ ಪರಸ್ಪರ ಛೇದಿಸಲಿ. ಇವನ್ನು X- ಅಕ್ಷ ಮತ್ತು y- ಅಕ್ಷ ಎಂದು ಕರೆಯೋಣ. Ps ಮೂಲಕ y- ಅಕ್ಷಕ್ಕೆ ಎಳೆದ ಸಮಾಂತರ x- ಅಕ್ಷವನ್ನು L ನಲ್ಲೂ X- ಅಕ್ಷಕ್ಕೆ ಎಳೆದ ಸಮಾಂತರ y- ವನ್ನು M ನಲ್ಲೂ ಸಂಧಿಸಲಿ, OL ದೂರವನ್ನು Pಯ x- ನಿರ್ದೇಶಕ ವೆಂದೂ OM ದೂರವನ್ನು y- ನಿರ್ದೆಶಕವೆಂದೂ ಕರೆಯ ಬಹುದು. ಅಂದರೆ x- ಅಕ್ಷದ ಮೇಲೆ OL ದೂರವನ್ನು ಗಮಿಸಿ ಅಲ್ಲಿಂದ y- ಅಕ್ಷಕ್ಕೆ ಸಮಾಂತರವಾಗಿ OM = LP ದೂರ ಸಾಗಿದರೆ P ಬಿಂದು ಸಿಕ್ಕುತ್ತದೆ. P ಯನ್ನು ನಿರ್ದೇಶಕ ಜ್ಯಾಮಿತಿಯಲ್ಲಿ P(x,y) ಎಂದು ಬರೆಯುತ್ತೇವೆ. (ಇಲ್ಲಿ • ಮತ್ತು y ಗಳು P ಯ ನಿರ್ದೇಶಕಗಳು), ax+by+c = 0 ಸಮೀಕರಣದಲ್ಲಿ x, y ಚರ ನಿರ್ದೇಶಕಗಳು ಮತ್ತು a, b, c ನೈಜಸಂಖ್ಯೆಗಳು. ಒಂದು ಬಿಂದುವಿನ ನಿರ್ದೇಶಕಗಳನ್ನು ಈ ಸಮೀಕರಣದ x ಮತ್ತು y ಜಾಗಗಳಲ್ಲಿ ಅನುಕ್ರಮವಾಗಿ ಆದೇಶಿಸಿದಾಗ ಅದರ ಸತ್ಯತೆ ನಾಶವಾಗದಿದ್ದರೆ ಅಂಥ ಬಿಂದುವಿನ ಪಥ ಸರಳರೇಖೆ ಆಗಿರುತ್ತದೆ. • ಗೆ ಬೆಲೆಗಳನ್ನು ಕೊಡುವುದರಿಂದ yಯ ಬೆಲೆಗಳನ್ನು ax+by+c = 0 ಸಮೀಕರಣದಿಂದ ಪಡೆದು ಒಂದು ನಿರ್ದಿಷ್ಟ ಸರಳರೇಖೆಯನ್ನು ಗುರುತಿಸಬಹುದು. ಅಂದರೆ ax+by+c = 0 ಸಮೀಕರಣ ಒಂದು ಸರಳರೇಖೆಯನ್ನು ಸಂಪೂರ್ಣವಾಗಿ ನಿರ್ಧರಿಸುತ್ತದೆ. ಹೀಗೆಯೇ x2/a2 + y2/b² = 1<noinclude></noinclude> 9yxkxxyip6qgo7tue1e8kwrajwisywq ಪುಟ:Mysore-University-Encyclopaedia-Vol-6-Part-2.pdf/೨೮ 104 118370 313889 2026-04-30T16:57:13Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ದೀರ್ಘವೃತ್ತವನ್ನೂ ಪಿಟಿ - yb » 1 ಆತಿಪರವಲಯವನ್ನೂ y = dia ಪರವಲಯವನ್ನೂ ನಿರ್ಧರಿಸುತ್ತವೆ. ಒಟ್ಟಿನಲ್ಲಿ x, y ಚರಗಳಿರುವ ಒಂದು ಸಮೀಕರಣ ಒಂದು ಗೊತ್ತಾದ ವಕ್ರರೇಖೆಯನ್ನು ನಿರ್ಧರಿಸುತ್ತದೆ. ಜ್ಯಾಮಿತೀಯ ವಸ... 313889 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ ದೀರ್ಘವೃತ್ತವನ್ನೂ ಪಿಟಿ - yb » 1 ಆತಿಪರವಲಯವನ್ನೂ y = dia ಪರವಲಯವನ್ನೂ ನಿರ್ಧರಿಸುತ್ತವೆ. ಒಟ್ಟಿನಲ್ಲಿ x, y ಚರಗಳಿರುವ ಒಂದು ಸಮೀಕರಣ ಒಂದು ಗೊತ್ತಾದ ವಕ್ರರೇಖೆಯನ್ನು ನಿರ್ಧರಿಸುತ್ತದೆ. ಜ್ಯಾಮಿತೀಯ ವಸ್ತುಗಳ ಎಲ್ಲ ಲಕ್ಷಣಗಳನ್ನೂ ನಿರ್ದೇಶಕ ಜ್ಯಾಮಿತಿಯ ಸಹಾಯದಿಂದ ಅಭ್ಯಸಿಸಬಹುದು. ಗ್ರೀಕರಿಗೆ ಜ್ಯಾಮಿತಿ ಮನುಷ್ಯನ ಸಾಮಾನ್ಯ ಅನುಭವಗಳಿಂದ ಉದ್ಭವಿಸಿದ ಶಾಸ್ತ್ರವಾಗಿತ್ತು ಮತ್ತು ಜ್ಯಾಮಿತಿಯಲ್ಲಿನ ಯಾವುದೇ ಉಕ್ತಿಯ ಸತ್ಯತೆಯನ್ನು ಇದೇ ರೀತಿಯ ಅನುಭವಗಳಿಂದ ಸ್ಪಷ್ಟಿಕರಿಸಬೇಕಾಗಿತ್ತು. ಅಂದರೆ ಜ್ಯಾಮಿತಿ ಒಂದು ಸ್ವತಂತ್ರ ಶಾಸ್ತ್ರವಾಗಿರದೆ ಅದು ಮನುಷ್ಯನ ಅನುಭವಗಳನ್ನು ಬಹಳಷ್ಟು ಅವಲಂಬಿಸಿತ್ತು, ಈ ಪರಿಕಲ್ಪನೆ 18ನೆಯ ಶತಮಾನದವರೆಗೂ ನಡೆದುಬಂದಿತ್ತು. ಆ ಶತಮಾನದ ಕೊನೆಯ ಮತ್ತು 19ನೆಯ ಶತಮಾನದ ಆದಿಯ ಕೆಲವು ಗಣಿತಶಾಸ್ತ್ರಜ್ಞರು ಜ್ಯಾಮಿತಿ ತನ್ನದೇ ಆದ ಒಂದು ಚೌಕಟ್ಟಿನಲ್ಲಿ ಮಾನವನ ಅನುಭವಗಳಿಂದ ಸ್ವತಂತ್ರವಾಗಿ ಇರಬಲ್ಲುದು ಎನ್ನುವ ಚಿಂತನೆಗೆ ದಾರಿ ಮಾಡಿಕೊಟ್ಟರು. ಇಂದು ಬಳಕೆಯಲ್ಲಿರುವ ನಾನಾರೀತಿಯ ಆಕಾಶಗಳು (ಸ್ಪೇಸಸ್) ಈ ಧಾಟಿಯ ಚಿಂತನೆಯ ಫಲವಾಗಿ ಜನಿಸಿದವುಗಳು. ಯೂಕ್ಲಿಡ್ ತನ್ನ ಜ್ಯಾಮಿತಿಗೆ ತಳಪಾಯವಾಗಿ ಐದು ಆದ್ಯುಕ್ತಿಗಳನ್ನು ಮತ್ತು ಐದು ಮೂಲ ಗ್ರಹಿಕೆಗಳನ್ನು ಸ್ವೀಕರಿಸಿದ್ದನಷ್ಟೆ. ಐದನೆಯ ಆದ್ಯುಕ್ತಿ ಇತರ ಆದ್ಯುಕ್ತಿಗಳಿಗಿಂತ ಮಹತ್ತರವಾದ ಸ್ಥಾನವನ್ನು ಗಳಿಸಿಕೊಂಡಿದೆ. ಏಕೆಂದರೆ ಈ ಆದ್ಯುಕ್ತಿ ಗಣಿತಶಾಸ್ತ್ರಜ್ಞರ ಚಿಂತನೆಯ ಮಾರ್ಗವನ್ನೇ ಬದಲಾಯಿಸಿತು. ಒಂದು ದತ್ತ ಸರಳರೇಖೆಯ ಮೇಲಿನ ಒಂದು ದತ್ತಬಿಂದುವಿನ ಮೂಲಕ ಒಂದಕ್ಕಿಂತ ಹೆಚ್ಚು ಸರಳರೇಖೆಗಳನ್ನು ದತ್ತ ಸರಳರೇಖೆಗೆ ಸಮಾಂತರವಾಗಿರುವಂತೆ ಎಳೆಯಲು ಸಾಧ್ಯವಿಲ್ಲ. ಇದು ಯೂಕ್ಲಿಡನ ಐದನೆಯ ಆದ್ಯುಕ್ತಿಯ ಆಧುನಿಕ ರೂಪ. ಇಲ್ಲಿ ಒಂದು ಸಮಸ್ಯೆ ಹುಟ್ಟುತ್ತದೆ - ದತ್ತ ಬಿಂದವಿನ ಮೂಲಕ ಎಳೆದ ಸರಳರೇಖೆ ದತ್ತ ಸರಳರೇಖೆಗೆ ಸಮಾಂತರವಾಗಿದೆ ಎಂದು ತಿಳಿಯುವ ಬಗೆ ಯಾವುದು? ಇದನ್ನು ಪರಿಹರಿಸಲು ಈ ಎರಡು ಸರಳರೇಖೆಗಳನ್ನು ಎರಡು ದಿಶೆಗಳಲ್ಲಿಯೂ ಅನಂತವಾಗಿ ವೃದ್ಧಿಸಬೇಕು. ಇವು ಒಂದನ್ನೊಂದನ್ನು ಛೇದಿಸದಿದ್ದರೆ ಆಗ ಅವು ಸಮಾಂತರವಾಗಿವೆ ಎಂದು ಹೇಳಬಹುದು. ಆದರೆ ಇದು ಪ್ರಯೋಗಾತೀತ. ಇದನ್ನು ಪರಿಹರಿಸುವ ಸಲುವಾಗಿ ಐದನೆಯ ಆದ್ಯುಕ್ತಿಯನ್ನು ಒಂದು ಪ್ರಮೇಯವೆಂದು ಪರಿಗಣಿಸಿ ಇನ್ನುಳಿದ ಆದ್ಭುಕ್ತಿಗಳು ಮತ್ತು ಮೂಲ ಉಕ್ತಿಗಳ ಸಹಾಯದಿಂದ ಅದಕ್ಕೆ ಸಾಧನೆಯನ್ನು ಒದಗಿಸುವ ಮಾರ್ಗದಲ್ಲಿ ಚಿಂತನೆ ಮಾಡಲು 18ನೆಯ ಶತಮಾನದ ಕೊನೆಯ ಮತ್ತು 19ನೆಯ ಶತಮಾನದ ಆದಿಯ ಗಣಿತಶಾಸ್ತ್ರಜ್ಞರು ಪ್ರಾರಂಭಿಸಿದರು. ಬಹಳಷ್ಟು ಸಾಧನೆಗಳೂ ಬಂದವು. ಆದರೆ ಅವೆಲ್ಲವೂ ಒಂದಲ್ಲ ಒಂದು ಅಪ್ರಕಟಿತ ಉಕ್ತಿಯನ್ನು ಸಮರ್ಥನೆ ಇಲ್ಲದೆ ಬಳಸಿಕೊಂಡಿರುತ್ತಿದ್ದವು. ಹೀಗೆ ಬಳಸಿಕೊಂಡಂಥ ಉಕ್ತಿಗಳಿಗೆ ಸಾಧನೆಗಳನ್ನು ಒದಗಿಸುವುದು ಬದನೆಯ ಅದ್ಭುತ್ತಿಗೆ ಸಾಧನೆಯನ್ನು ಸೃಷ್ಟಿಸುವಷ್ಟೇ ಕಷ್ಟವಾಗಿರುತ್ತಿತ್ತು ಸಮಾಂತರ ಸರಳರೇಖೆಗಳ ಸಿದ್ಧಾಂತ 19 ನೆಯ ಶತಮಾನದ ಗಣಿತಶಾಸ್ತ್ರದ ಒಂದು ಪ್ರಮುಖ ಸಮಸ್ಯೆಯಾಗಿ ಗೌಸ್, ಲಗ್ರಾಂಜ್, ಡಾಲಂಬರ್ಟಿ, ಲಝಾಂಡರ್ ಮುಂತಾದ ಗಣಿತಶಾಸ್ತ್ರಜ್ಞರನ್ನು ಆಕರ್ಷಿಸಿತು. ಆದರೂ ಐದನೆಯ ಆದ್ಯುಕ್ತಿಗೆ ಸಮರ್ಪಕ ಸಾಧನೆ ಮಾತ್ರ ದೊರೆಯಲೇ ಇಲ್ಲ. ಆ ಬಳಿಕ ಗಣಿತಶಾಸ್ತ್ರಜ್ಞರು ಸಾಧನೆಯ ದೃಷ್ಟಿಯ ಕಡೆಗಿದ್ದ ತಮ್ಮ ಗಮನವನ್ನು ಸಮಸ್ಯೆಯ ನಿರೂಪಣೆ ಸರಿಯಾಗಿದೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ಹರಿಯಬಿಟ್ಟರು. ಈ ರೀತಿಯ ಚಿಂತನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಗೌಸ್, ಸೈ ಇಕಾರ್ತ್ ಮತ್ತು ಟೌರಿನಸ್, ಐದನೆಯ ಆದ್ಯುಕ್ತಿಯನ್ನು ಗೌಸ್ ಪೂರ್ತಿಯಾಗಿ ಕೈಬಿಟ್ಟು ಅದಕ್ಕೆ ವಿರುದ್ಧವಾಗಿರುವಂತೆ ಕೆಲವು ಪ್ರಮೇಯಗಳನ್ನು ಸೃಷ್ಟಿಸಿ ಯಾವ ಕಾರಣಕ್ಕೋ ಏನೋ ಗುಪ್ತವಾಗಿರಿಸಿದ್ದ. ಆದರೆ ಟೌರಿನಸ್ ಮಾತ್ರ ಐದನೆಯ ಆದ್ಯುಕ್ತಿಯ ಅಸತ್ಯತೆಯನ್ನು ಅವಲಂಬಿಸಿದ ಹೊಸ ಹ್ಯಾಮಿತಿಯನ್ನು ಸೃಷ್ಟಿಸಲು ಪ್ರಯತ್ನ ಪಟ್ಟು ಅದು ಅಸಾಧ್ಯವೆಂದು ತಪ್ಪಾಗಿ ತಿಳಿದ. ಅಂದರೆ ಇವನ್ಯಾರೂ ಸಮಸ್ಯೆಯನ್ನು ಬಿಡಿಸಲಿಲ್ಲ. ಆದರೆ ಲೊಬಾಚಿ (1793- 1856) ಮಾತ್ರ ಈ ಸಮಸ್ಯೆಯನ್ನು ಒಂದು ನೂತನ ಧಾಟಿಯಲ್ಲಿ ವೀಕ್ಷಿಸಿ ಅದನ್ನು ಬಿಡಿಸುವುದಲ್ಲದೆ ಜ್ಯಾಮಿತಿ ಮತ್ತು ಗಣಿತಶಾಸ್ತ್ರದ ಇತರ ವಿಭಾಗಗಳ ಬಗ್ಗೆ ಇದ್ದ ಪರಿಕಲ್ಪನೆಯನ್ನೇ ಬದಲಾಯಿಸಿದ. ಯೂಕ್ಲಿಡನ ಐದನೆಯ ಅಧ್ಯುಕ್ತಿಗೆ ವಿರುದ್ಧ ಆಗುವಂತೆ, ಒಂದು ದತ್ತ ಸರಳರೇಖೆಯ ಮೇಲಿಂದ ಒಂದು ದತ್ತ ಬಿಂದುವಿನ ಮೂಲಕ ಕಡೆಯ ಪಕ್ಷ ಎರಡು ಸರಳರೇಖೆಯನ್ನು ದತ್ತ ಸರಳರೇಖೆಗೆ ಸಮಾಂತರವಾಗಿರುವಂತೆ ಎಳೆಯಬಹುದೆಂಬ ಆದ್ಯುಕ್ತಿಯನ್ನು ಊಹಿಸಿಕೊಂಡ. ಈ ಹೊಸ ಆದ್ಯುಕ್ತಿ ಒಂದು ವೇಳೆ ಜ್ಯಾಮಿತಿಯ ಇತರ ಉಕ್ತಿಗಳೊಂದಿಗೆ ಹೊಂದಿಕೊಳ್ಳದಿದ್ದರೆ ಅಸಂಬದ್ಧವಾದ ಉಕ್ತಿಗಳನ್ನು ಸೃಷ್ಟಿಸಲು ಸಾಧ್ಯವಾಗಬೇಕು. ಈ ಅಸಂಬದ್ಧತೆಗಳ ಸೃಷ್ಟಿ ಐದನೆಯ ಆದ್ಯುಕ್ತಿಗೆ ವಿರುದ್ಧವಾಗಿರುವ ಲೊಬಾಚೆಯ ಹೊಸ ಆದ್ಯುಕ್ತಿಯ ಅಸ್ತಿತ್ವವನ್ನು ಅಳಿಸಿಹಾಕುವುದರ ಮೂಲಕ ಪರೋಕ್ಷವಾಗಿ ಯೂಕ್ಲಿಡನ ಐದನೆಯ ಆದ್ಯುಕ್ತಿಯನ್ನು ಸ್ಥಾಪಿಸುತ್ತದೆ. ಆದರೆ ಲೊಬಾಚೆ ಎಣಿಸಿದಂತೆ ಯಾವ ರೀತಿಯ ಅಸಂಬದ್ಧತೆಗಳೂ ಜನಿಸಲಿಲ್ಲ. ಆದ್ದರಿಂದ ಆತ ಎರಡು ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಯಿತು : (1) ಯೂಕ್ಲಿಡನ ಐದನೆಯ ಆದ್ಯುಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ (ನಾಟ್ ಪೂವಬಲ್), (2) ಬದನೆಯ ಆದ್ಯುತ್ತಿಗೆ ವಿರುದ್ಧವಾದ ಒಂದು ಅದ್ಭುಕ್ತಿಯನ್ನು ಜ್ಯಾಮಿತಿಯ ಮೂಲ ಉಕ್ತಿಗಳೊಂದಿಗೆ ಬಳಸಿಕೊಂಡು ಹೊಸ ರೀತಿಯ ಸುಸಂಬದ್ಧವಾದ ಕೆಲವು ಉಕ್ತಿಗಳನ್ನು ಸೃಷ್ಟಿಸಬಹುದು. ಈ ಹೊಸ ಉಕ್ತಿಗಳ ಜನನಕ್ಕೆ ನೈಜವಾದ ಒಂದು ಅರ್ಥವನ್ನು ಒದಗಿಸಲು ಆತ ಅಸಮರ್ಥನಾಗಿದ್ದರಿಂದ ಅವನ್ನು ಕಾಲ್ಪನಿಕ ಎಂದು ಪರಿಗಣಿಸಿದ್ದ. ಆದರೆ ಈ ಹೊಸ ಕಾಲ್ಪನಿಕ ಉಕ್ತಿಗಳಿಂದ ಪ್ರಾರಂಭವಾದ ಜ್ಯಾಮಿತಿಯೇ ಇಂದು ಬಳಕೆಯಲ್ಲಿರುವ ಆಯೂಕ್ಲಿಡೀಯ ಜ್ಯಾಮಿತಿ, ಯೂಕ್ಲಿಡನ ಐದನೆಯ ಆದ್ಯುಕ್ತಿಗೆ ಹೊಸ ರೀತಿಯ ಜ್ಯಾಮಿತಿಯ ಸೃಷ್ಟಿಗೆ ಕಾರಣವಾಯಿತು. ಕೇವಲ ಪ್ರಮೇಯಗಳ ಸೃಷ್ಟಿ ಅಯೂಕ್ಲಿಡೀಯ ಜ್ಯಾಮಿತಿಯ ಇರುವಿಕೆಗೆ ಬುನಾದಿ ಆಗುವುದಿಲ್ಲ. ಈ ಪ್ರಮೇಯಗಳನ್ನು ಒಳಗೊಳ್ಳುವಂಥ ಜ್ಯಾಮಿತಿಯ ಪ್ರಪಂಚ ಅಥವಾ ಪ್ರತಿರೂಪಗಳನ್ನೂ (ನೋಡಲು ಒದಗಿಸಲಾಗುತ್ತದೆ, ಫೆಲಿಕ್ಸ್ ನ್ ಮತ್ತು ಹತ್ತು ಪಾನ್‌ಕ್ವಾರೆಯವರು (1854-1912) ಇಂಥ ಎರಡು ಪ್ರತಿರೂಪಗಳನ್ನು ಸೃಷ್ಟಿಸಿದರು. ಯೂಕ್ಲಿಡೀಯ ಜ್ಯಾಮಿತಿಯ ವಸ್ತುಗಳನ್ನು ತೆಗೆದುಕೊಂಡು ಅವನ್ನು ಅಯೂಕ್ಲಿಡೀಯ ಜ್ಯಾಮಿತೀಯ ಅಸ್ತಿತ್ವಕ್ಕೆ ಸೂಕ್ತವಾಗುವಂತೆ ಹೊಸದಾಗಿ ನಿರೂಪಿಸಿದರು. ಕ್ರೈನ್ ಮಾದರಿ ಯಲ್ಲಿ ತಲಒಂದು ಯೂಕ್ಲಿಡೀಯ ವೃತ್ತದ ಅಭ್ಯಂತರ ಭಾಗ (ಇಂಟೀರಿಯರ್) ಎಂದು ಆಗಿದೆ. ವೃತ್ತದ ಒಳಗಿನ ಪ್ರತಿಯೊಂದು ಬಿಂದುವನ್ನೂ ಅಯೂಕ್ಲಿಡೀಯ ಬಿಂದು ಎಂದೂ ಪ್ರತಿಯೊಂದು ಜ್ಞಾ ಅಯೂಡೀಯ ಸರಳರೇಖೆ ಎಂದೂ ಪರಿಗಣಿಸಲಾಗಿದೆ. ಅಯೂಕ್ಲಿಡೀಯ ಬಿಂದುಗಳನ್ನು ಸೇರಿಸುವುದು ಮತ್ತು ಅಯೂಕ್ಲಿಡೀಯ ಸರಳರೇಖೆಗಳ ಪರಸ್ಪರ ಛೇದನೆ ಇವು ಕ್ರೈನ್ ಪ್ರತಿರೂಪದಲ್ಲಿ ಯೂಕ್ಲಿಡೀಯ ಜ್ಯಾಮಿತಿಯ ಧಾಟಿಯಲ್ಲೇ ಇವೆ. ಈ ಪ್ರತಿರೂಪ ಯೂಕ್ಲಿಡನ ಐದನೆಯ ಆದ್ಯುಕ್ತಿ ಯನ್ನುಳಿದು ಇವೆಲ್ಲವನ್ನೂ ಒಳಗೊಂಡಿರುತ್ತದೆ ಎಂದು ತೋರಿಸಬಹುದು. ಪಾನ್ ಕ್ವಾರ ಪ್ರತಿರೂಪದಲ್ಲೂ ತಲ ಒಂದು ಯೂಡೀಯ ವೃತ್ತ C ಯ ಅಭ್ಯಂತರ ಭಾಗವಾಗಿದೆ. C ಮತ್ತು C' ಎರಡು ಲಂಬಕೋನೀಯ ವೃತ್ತಗಳು (ಆರ್ಥಾಗನಲ್ ಸರ್ಕಲ್ಸ್); R ಮತ್ತು S ಅವುಗಳ ಛೇದನಬಿಂದುಗಳು (ಚಿತ್ರ 12). ಈ ಪ್ರತಿರೂಪದಲ್ಲಿ ಅಯೂಕ್ಲಿಡೀಯ ಬಿಂದುಗಳು C ವೃತ್ರದ ಅಭ್ಯಂತರ ಭಾಗದ ಯೂಕ್ಲಿಡೀಯ ಬಿಂದುಗಳಾಗಿವೆ. C ವೃತ್ತದ ಅಧ್ಯಂತರ ಭಾಗ ಮತ್ತು C' ರೀತಿಯ ಯಾವುದಾದರೂ ವೃತ್ತ ಇವೆರಡರ ಛೇದನವನ್ನು ಯೂಕ್ಲಿಡೀಯ ಸರಳರೇಖೆ ಎಂದು ಪರಿಗಣಿಸಿದೆ. ಈ ಪ್ರತಿರೂಪ ಯೂಕ್ಲಿಡನ ಐದನೆಯ ಅದ್ಯುಕ್ತಿ ಯನ್ನು ಉಳಿದು ಇನ್ನೆಲ್ಲವನ್ನೂ ಒಳಗೊಂಡಿದೆ ಎಂದು ತೋರಿಸಬಹುದು. ದಾಡಿಸ್ಸಿಯ ಈ ಗ್ಯಾಮಿತಿಗೆ ಹೈಸರ್‌ಬೋಳಿಗೆ ಸ್ವಾಮಿತಿ ಎಂದು ಮರಳು, ರೀಮಾನ್ ಕೂಡ ಐದನೆಯ ಆದ್ಯುಕ್ತಿಗೆ ಬದಲಾಗಿ ಒಂದೇ ತಲದಲ್ಲಿರುವ ಯಾವ ಎರಡು ಸರಳರೇಖೆಗಳೂ ಸಮಾಂತರವಾಗಿರುವುದಿಲ್ಲ ಎಂದು ಇಟ್ಟುಕೊಂಡು ಬೇರೊಂದು ಅಯೂಕ್ಲಿಡೀಯ ಜ್ಯಾಮಿತಿಯನ್ನು ಸೃಷ್ಟಿಸಿದ. ಇದಕ್ಕೆ ಎಲಿಪ್ಟಿಕ್ ಅಥವಾ ರೀಮಾನಿಯನ್ ಜ್ಯಾಮಿತಿ ಎಂದು ಹೆಸರು. ಚಿತ್ರ 12 4 ವಿಶ್ಲೇಷಣೆ : ಅನಂತ ಕ್ರಿಯೆ ಅಥವಾ ಪರಿಮಿತಿಗಳಿಗೆ ಸಂಬಂಧಿಸಿದ್ದುದನ್ನು ವಿಶ್ಲೇಷಿಸುವ ಗಣಿತಶಾಸ್ತ್ರದ ಶಾಖೆಯೇ ವಿಶ್ಲೇಷಣೆ (ಅನಾಲಿಸಿಸ್). ಇದರ ಉಗಮ ಪರೋಕ್ಷವಾಗಿ ಆರ್ಕಿಮಿಡೀಸ್ ಮತ್ತು ಯುಡೋಕ್ಸಸ್ ಅವರ ಕಾಲದಲ್ಲಿಯೇ ಆಗಿತ್ತು. ಅನಂತರ ಬಹಳಷ್ಟು ಮಂದಿ ಅದರ ಬಗ್ಗೆ ಚಿಂತನ ಮಾಡಿದರೂ ಅದು ಒಂದು ನದೀ ಸ್ವರೂಪಕ್ಕೆ ಬಂದದ್ದು 19,400 ಶತಮಾನದಲ್ಲಿಯೇ. ವಿಶ್ಲೇಷಣೆಯು ಉತ್ಪನ್ನ (ಫಂಕ್ಷನ್) ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. A ಮತ್ತು B ಎರಡು ಗಣಗಳಾಗಿರಲಿ, X, A ಯ ಒಂದು ಧಾತುವನ್ನೂ y,B ಯ ಒಂದು ಧಾತುವನ್ನೂ ಸೂಚಿಸಲಿ. ಪ್ರತಿಯೊಂದು XE A ಗೆ ಗೊತ್ತಾದ ಒಂದು yE B ಯನ್ನು ನಿಗದಿಮಾಡಲು ಸಾಧ್ಯವಾದರೆ ಆಗ Aಯಿಂದ Bಗೆ ಒಂದು ಉತ್ಪನ್ನ ಇದೆ ಎಂದು ಹೇಳುತ್ತೇವೆ. ಈ<noinclude></noinclude> rspbo9wizrucfw6uketxeqjpklqn30l ಪುಟ:Mysore-University-Encyclopaedia-Vol-6-Part-2.pdf/೨೯ 104 118371 313892 2026-04-30T16:57:39Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ಪರಿಕಲ್ಪನೆಗೆ ಬಹಳಷ್ಟು ಹತ್ತಿರ ಬರುವಂತೆ ಪಿ.ಜಿ.ಎಲ್.ಡೀರಿಕ್‌ (1805-1859) ಎಂಬಾತ ಉತ್ಪನ್ನವನ್ನು ಹೀಗೆ ನಿರೂಪಿಸುತ್ತಾನೆ: X ಮತ್ತು y ಗಳು ಎರಡು ಚರಗಳು; X ಗೆ ಒಂದು ಸಂಖ್ಯಾಬೆಲೆಯನ್ನು ಆದೇಶಿಸಿದಾಗ y ಯ ಬೆಲ... 313892 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ ಪರಿಕಲ್ಪನೆಗೆ ಬಹಳಷ್ಟು ಹತ್ತಿರ ಬರುವಂತೆ ಪಿ.ಜಿ.ಎಲ್.ಡೀರಿಕ್‌ (1805-1859) ಎಂಬಾತ ಉತ್ಪನ್ನವನ್ನು ಹೀಗೆ ನಿರೂಪಿಸುತ್ತಾನೆ: X ಮತ್ತು y ಗಳು ಎರಡು ಚರಗಳು; X ಗೆ ಒಂದು ಸಂಖ್ಯಾಬೆಲೆಯನ್ನು ಆದೇಶಿಸಿದಾಗ y ಯ ಬೆಲೆಯನ್ನು ಏಕೈಕವಾಗಿ ನಿರ್ಧರಿಸುವ • ನ್ನು ಒಳಗೊಂಡ ಒಂದು ಸೂತ್ರವಿದ್ದರೆ ಆಗ y ಯು • ಎಂಬ ಸ್ವತಂತ್ರ ಚರದ ಉತ್ಪನ್ನವಾಗಿರುತ್ತದೆ. ಡೀರಿಕ್‌ಲೇಯ ಈ ಕೆಳಗಿನ ಉದಾಹರಣೆಯಿಂದ y ಯ ಬೆಲೆಯನ್ನು ನಿರ್ಧರಿಸುವ ಸೂತ್ರ ಯಾವುದೇ ಅಭಿಜಾತ (ಕ್ಲಾಸಿಕಲ್) ಸೂತ್ರೀಕರಣಕ್ಕೂ ಒಳಪಡಬೇಕಾಗಿಲ್ಲ ಎನ್ನುವುದು ಅರಿವಾಗುತ್ತದೆ. X ಪರಿಮೇಯ ಆಗಿದ್ದರೆ y=C ಆಗಿರಲಿ; ಮತ್ತು X ಅಪರಿಮೇಯ ಆಗಿದ್ದರೆ y=d#c ಆಗಿರಲಿ, C ಮತ್ತು d ಗಳು ಎರಡು ನಿರ್ದಿಷ್ಟ ಸಂಖ್ಯೆಗಳು. ಸಂಖ್ಯಾಸಿದ್ಧಾಂತ ಸಾಮಾನ್ಯವಾಗಿ ಪರಿಮೇಯಗಳ ಚರ್ಚೆಯನ್ನು ಮಾಡುತ್ತದೆ. ಪರಿಮೇಯ ax+ b=0 ಎಂಬ ಸಮೀಕರಣದ ಮೂಲ ಆಗಿರುತ್ತದೆ. ಇಲ್ಲಿ a,b ಪೂರ್ಣಾಂಕಗಳು, ನೈಜ ವಿಶ್ಲೇಷಣೆ (ರಿಯಲ್ ಅನಾಲಿಸಿಸ್) ಪರಿಮೇಯ ಮತ್ತು ಅಪರಿಮೇಯ ಎರಡರೊಂದಿಗೂ ವ್ಯವಹರಿಸುತ್ತದೆ. ax2+bx+c=0 {a,b ಮತ್ತು C ಗಳು ಪೂರ್ಣಾಂಕಗಳು) ಎಂಬ ಸಮೀಕರಣದ ಮೂಲಗಳಿಗೆ ಯೂಕ್ಲಿಡೀಯ ಸಲಕರಣೆಗಳಿಂದ (ನೇರ ಅಂಚು ಮತ್ತು ಕೈವಾರ) ಜ್ಯಾಮಿತೀಯ ಸಮಾನಗಳನ್ನೂ ಕೊಡಬಹುದು. ಆದರೆ ಸಮೀಕರಣದ ಡಿಗ್ರಿ ಎರಡಕ್ಕಿಂತ ಹೆಚ್ಚಾದರೆ ಈ ಸಲಕರಣೆಗಳಿಂದ ಮೂಲಗಳಿಗೆ ಜ್ಯಾಮಿತಿಯ ಸಮಾನಗಳನ್ನು ನಿರ್ಧರಿಸಲು ಸಾಧ್ಯವಿಲ್ಲ. ಪರಿಮೇಯ ಗುಣಾಂಕಗಳುಳ್ಳ (ಕೋಎಫಿಷೆಂಟ್ಸ್) ಯಾವುದೇ ಬೀಜಗಣಿತೀಯ ಸಮೀಕರಣದ (ಆಲ್ಟಿಬ್ರೇಕ್ ಇನ್ವೇಷನ್) ಮೂಲಗಳಿಗೆ ಬೀಜಗಣಿತೀಯ ಸಂಖ್ಯೆಗಳು ಎಂದು ಹೆಸರು. ಎಲ್ಲ ಪರಿಮೇಯಗಳೂ ಬೀಜಗಣಿತೀಯ ಸಂಖ್ಯೆಗಳು; ಆದರೆ ಎಲ್ಲ ಅಪರಿಮೇಯಗಳೂ ಬೀಜಗಣಿತದ ಸಂಖ್ಯೆಗಳಲ್ಲ, ಏಕೆಂದರೆ ಮತ್ತು ಈ ಗಳು ಎರಡು ಅಪರಿಮೇಯಗಳು; ಇವು ಬೀಜಗಣಿತೀಯ ಸಂಖ್ಯೆಗಳಲ್ಲ ಎಂದು ಸಾಧಿಸಬಹುದು. ಬೀಜಗಣಿತೀಯ ಅಲ್ಲದ ಅಪರಿಮೇಯ ಸಂಖ್ಯೆಗಳಿಗೆ ಬೀಜಾತೀತ (ಟ್ರಾನ್ಸೆಂಡೆಂಟಲ್) ಸಂಖ್ಯೆಗಳೆಂದು ಹೆಸರು. e, E, T+e ಮತ್ತು T ಗಳಲ್ಲಿ 6 ಮಾತ್ರ ಬೀಜಾತೀತ ಎಂದು ಸಾಧಿಸಲು ಸಾಧ್ಯವಾಗಿದೆ. ಇನ್ನುಳಿದ ಮೂರರ ಸ್ವರೂಪ ಇನ್ನೂ ನಿರ್ಧರಿತವಾಗಿಲ್ಲ. TÉ ಮತ್ತು T +e ಗಳಲ್ಲಿ ಕೊನೆಯ ಪಕ್ಷ ಯಾವುದಾದರೂ ಒಂದು ಬೀಜಾತೀತ ಎಂದು x2. (T+e)X+Te=0 ಎಂಬ ಸಮೀಕರಣದ ಸಹಾಯದಿಂದ ಸುಲಭವಾಗಿ ನಿರ್ಧರಿಸಬಹುದು. ಆದರೆ E ಮತ್ತು M+e ಗಳಲ್ಲಿ ಯಾವೊಂದು ಅಥವಾ ಎರಡೂ ಬೀಜಾತೀತ ಎಂದು ತೋರಿಸುವುದು ಸಾಧ್ಯವಾಗದೆ ಹಾಗೆಯೇ ಇಂದು ಉಳಿದಿದೆ. ಗಣಿತಶಾಸ್ತ್ರದ ಶೈಶವಾವಸ್ಥೆಯಲ್ಲಿ ಕಲನಶಾಸ್ತ್ರ ಮತ್ತು ವಿಶ್ಲೇಷಣೆ ಎರಡೂ ಒಂದೇ ಆಗಿ ಕಾಣುತ್ತಿದ್ದವು. ಕಲನಶಾಸ್ತ್ರಕ್ಕೂ ಜ್ಯಾಮಿತಿಗೂ ಇದ್ದ ನಿಕಟ ಸಂಬಂಧವನ್ನು ಬೇರ್ಪಡಿಸಿ ಕಲನಶಾಸ್ತ್ರ ನೈಜಸಂಖ್ಯೆಗಳನ್ನು ಅವಲಂಬಿಸಿರುವಂತೆ ಮಾರ್ಪಾಡು ಮಾಡಲು ಹೊರಟಾಗ ಕಲನಶಾಸ್ತ್ರ ವಿಶ್ಲೇಷಣೆಯ ಒಂದು ಅಂಗ ಮಾತ್ರ ಎಂದು ಗೋಚರವಾಯಿತು (ನೋಡಿ- ಕಲನಶಾಸ್ತ್ರ). ಈ ದಿಶೆಯಲ್ಲಿ ಕೆಲಸ ಮಾಡಿದ ಪ್ರಮುಖರು ಕಾರ್ಲ್ ವೈರ್‌ಸ್ಟಾಸ್ (1815-1897), ಬಾರ್ನಡ್್ರ ಬೊಲ್ಟನೋ (1781-1848) ಮುಂತಾದವರು. ಮೊಟ್ಟಮೊದಲು ನೈಜಸಂಖ್ಯೆಗಳ ಸರಿಯಾದ ನಿರೂಪಣೆಯ ಆವಶ್ಯಕತೆ ಇತ್ತು. ಈ ಕೊರತೆಯನ್ನು ತುಂಬಿದವ ಜೆ. ಡಬ್ಲ್ಯು. ಆರ್. ಡೆಡಿಕೆಂಟ್ (1831- 1916), ಈತನ ಹೆಸರಿನ ವಿಭಜನೆಗಳು ನೈಜಸಂಖ್ಯೆಗಳನ್ನು ನಿರೂಪಿಸುತ್ತವೆ. ಡೆಡಿಕೆಂಟ್ ವಿಭಜನೆಗಳಿಗೆ ಸಮವಾದ ಮತ್ತು ಅದಕ್ಕಿಂತ ಸುಲಭರೂಪದ ರಸಲ್‌ನ ನಿರೂಪಣೆ ಈ ರೀತಿ ಇದೆ: ಪರಿಮೇಯ ಸಂಖ್ಯೆಗಳ ಗಣ R ನ ನೀಚಖಂಡ (ಲೋಯರ್ ಸೆಗ್‌ಮೆಂಟ್‌) ಈ ಕೆಳಗೆ ನಮೂದಿಸಿರುವ ಲಕ್ಷಣಗಳಿರುವ L ಗಣ ಎಂದು ತಿಳಿಯೋಣ: 1. L ಅಶೂನ್ಯ ಗಣ. 2. XE L ಮತ್ತು y<X ಆಗಿದ್ದರೆ y ಕೂಡ L ನಲ್ಲಿ ಇರುತ್ತದೆ. 2U = {x]x2>2 ಮತ್ತು • >0} ಎನ್ನುವ ಉಚ್ಚಖಂಡದ 1 2 ಎಂಬ ನೈಜಸಂಖ್ಯೆಯನ್ನು (ಅಪರಿಮೇಯ) ನಿರ್ಧರಿಸುತ್ತದೆ. ನೈಜಸಂಖ್ಯೆಯ ಈ ನಿರೂಪಣೆಯಲ್ಲಿ ಕೂಡಿಸುವುದು, ಗುಣಿಸುವುದು ಮುಂತಾದ ಪರಿಕರ್ಮಗಳನ್ನು ಸೂಕ್ತವಾಗಿ ನಿರೂಪಿಸಬಹುದು. ನೈಜಸಂಖ್ಯೆಯನ್ನು ಕೌಷಿ ಲಕ್ಷಣವಿರುವ ಪರಿಮೇಯಗಳ ಒಂದು ಶೇಡಿ ಎಂದು ನಿರೂಪಿಸುವುದು ಉಂಟು. ಕೌಷಿ ಲಕ್ಷಣ ಈ ರೀತಿ ಇದೆ: (in) ಪರಿಮೇಯಗಳ ಒಂದು ಶ್ರೇಢಿಯಾಗಿರಲಿ, ಪ್ರತಿಯೊಂದು ೯ > 0ಗೆ (೬ ಪರಿಮೇಯ) mn>N ಆದಾಗಲೆಲ್ಲ -೬ < Rm-in < & ಆಗುವಂತೆ N ನ್ನು ಗೊತ್ತುಮಾಡಲು ಸಾಧ್ಯವಾಗುವುದಾದರೆ (Pn) ಗೆ ಕೌಷಿ ಶೇಡಿ ಎಂದು ಹೆಸರು. ಈ ನಿರೂಪಣೆಯಲ್ಲೂ ಸಮತೆ ಮತ್ತು ಎಲ್ಲ ಪರಿಕರ್ಮಗಳನ್ನು ಸೂಕ್ತವಾಗಿ ನಿರೂಪಿಸಲು ಸಾಧ್ಯ ನೈಜಸಂಖ್ಯೆಗಳ ಹೊಸ ಪರಕಲ್ಪನೆ ಪರಿಮಿತಿ ಮುಂತಾದ ಪರಿಕಲ್ಪನೆಗಳನ್ನು ಜ್ಯಾಮಿತಿಯ ಆಧಾರವಿಲ್ಲದೆಯೇ ಚರ್ಚಿಸಲು ಅವಕಾಶ ಮಾಡಿಕೊಟ್ಟಿತು. ಈ ತಳಹದಿಯ ಮೇಲೆ ವಿಶ್ಲೇಷಣೆ ಬೆಳೆಯುತ್ತ ಬಂದು ಇದರಿಂದಾಗಿ ಸಮ್ಮಿಶ್ರ ಸಂಖ್ಯಾ ಚರಗಳ ವಿಶ್ಲೇಷಣೆ ಮತ್ತು ಅವಕಲನ ಸಮೀಕರಣ ಸಿದ್ಧಾಂತ ಇವು ಹುಟ್ಟಿಕೊಂಡವು. ಇಂದು ಅನ್ವಯ ಗಣಿತಕ್ಕೆ ವಿಶ್ಲೇಷಣೆ ಅನಿವಾರ್ಯವಾಗಿದೆ. (ನೋಡಿ- ವಿಶ್ಲೇಷಣೆ, ಗಣಿತೀಯ) 5 ಟಾಪಾಲಜಿ : 19ನೆಯ ಶತಮಾನದ ಮಧ್ಯಭಾಗದಲ್ಲಿ ಜ್ಯಾಮಿತಿಯ ಕ್ಷೇತ್ರದಲ್ಲಿ ಒಂದು ಹೊಸಬಗೆಯ ಬೆಳೆವಣಿಗೆ ಅಂಕುರಿಸಿತು. ಇದು ಜ್ಯಾಮಿತಿಯಿಂದ ಸ್ವತಂತ್ರವಾಗಿ ನಿಂತು ಟಾಪಾಲಜಿ (ನೋಡಿ) ಎಂಬ ಹೆಸರಿನಿಂದ ಗಣಿತಶಾಸ್ತ್ರದ ಒಂದು ಶಾಖೆಯಾಗಿ ಬೆಳೆಯುತ್ತ ಬಂದಿದೆ. ಆದ್ಯುಕ್ತಿಗಳನ್ನು ಪ್ರಾರಂಭದಲ್ಲಿ ಅವಲಂಬಿಸಲು ಇದಕ್ಕೆ ಸಾಧ್ಯವಿಲ್ಲ. ಅದಕ್ಕೆ ಬದಲು ಇದು ಮನುಷ್ಯನ ಜ್ಯಾಮಿತೀಯ ಅಂತರ್ಬೋಧೆಯನ್ನು ಬಹಳವಾಗಿ ಅವಲಂಬಿಸಿತ್ತು. ಇದರ ಉಗಮ ಕಳೆದ ನೂರು ವರ್ಷಗಳಲ್ಲಿ ಅದಂತೆ ಅನಿಸಿದರೂ ಬಹು ಫಲಕಗಳ ಭುಜಗಳು, ಶೃಂಗಗಳು ಮತ್ತು ಮುಖಗಳು ಇವುಗಳ ಪರಸ್ಪರ ಸಂಬಂಧವನ್ನು ಡೇಕಾರ್ಟೆ (1596-1650) ಮತ್ತು ಆಮ್ಲರ್ (1707-1783) ಅಭ್ಯಸಿಸಿದ್ದರಿಂದ 17 ಮತ್ತು 18ನೆಯ ಶತಮಾನದಲ್ಲಿ ಟಾಪಾಲಜಿಯ ಸುಳಿವು ಇವರಿಗೆ ಸಿಕ್ಕಿತು. ಇದರ ಕ್ಷೇತ್ರದಲ್ಲಿ ಪ್ರಮುಖನಾದ ಪಾನ್‌ಕ್ವಾರ (1854-1912) ಎಂಬಾತ ಡೇಕಾರ್ಟೆ ಮತ್ತು ಆಮ್ಲರ್ ಅವರ ಅನಿಸಿಕೆಗಳನ್ನು ಟಾಪಾಲಜಿಯ ಕೇಂದ್ರ ಪ್ರಮೇಯವನ್ನಾಗಿ ಪರಿವರ್ತಿಸಿದ್ದಾನೆ ವಸ್ತುವಿನ ಒಂದು ಭಾಗ ಅದರ ಪಕ್ಕದ ಭಾಗಕ್ಕೂ ಇರುವ ದೈಹಿಕ ಪಾರ್ಶ್ವಸಂಪರ್ಕ ವಸ್ತುವಿನ ಒಂದು gabe de (1793 1856) ಈ ಪಾರ್ಶ್ವ ಸಂಪರ್ಕವನ್ನು ಒಂದು ಸ್ವಾಮಿತೀ A Brockgodb ಅಂಟಿಕೊಂಡು C ಎಂಬ ಜ್ಯಾಮಿತೀಯ ಆಕೃತಿ ಆಗಿದೆ. ವಿಲೋಮವಾಗಿ C ಎಂಬ ಆಕೃತಿಯನ್ನು ವಿಭಜಿಸಿದಾಗ A ಮತ್ತು B ಗಳೆಂಬ ಎರಡು ಭಾಗಗಳಾಗುತ್ತವೆ. Cಯನ್ನು ಒಂದೇ ಆಕೃತಿ ಎಂದು ಪರಿಗಣಿಸಿದಾಗ A ಮತ್ತು B ಗಳಿಗೆ ಪಾರ್ಶ್ವಸಂಪರ್ಕ ಇರುತ್ತದೆ. ಜ್ಯಾಮಿತೀಯ ವಸ್ತುಗಳನ್ನು ಪರಿವರ್ತನೆಗೆ ಒಳಪಡಿಸಿದಾಗ ವಸ್ತುಗಳ ಪಾರ್ಶ್ವಸಂಪರ್ಕ ನಾಶವಾಗದಿದ್ದರೆ ಆ ಪರಿವರ್ತನೆಗೆ ಅವಿಚ್ಛಿನ್ನ ಪರಿವರ್ತನೆಯೆಂದೂ ಪಾರ್ಶ್ವ ಸಂಪರ್ಕಗಳು ನಾಶವಾಗದಿರುವ ಜೊತೆಗೆ ವಸ್ತುವಿನಲ್ಲಿ ಹೊಸ ಪಾರ್ಶ್ವ ಸಂಪರ್ಕಗಳು ಉಂಟಾಗದಿದ್ದರೆ ಅಂಥ ಪರಿವರ್ತನೆಗಳಿಗೆ ಟಾಪಾಲಜೀಯ ಪರಿವರ್ತನೆ ಯೆಂದೂ ಹೆಸರು. ಅಂದರೆ ಟಾಪಾಲಜೀಯ ಪರಿವರ್ತನೆಯಲ್ಲಿ ವಸ್ತುವಿನ ಭಾಗಗಳ 3. XE L ಆದಾಗ 2 > X ಮತ್ತು ZE L ಆಗುವಂತೆ ಮತ್ತೊಂದು • ನ್ನು ವಿಭಜನೆ ಅಥವಾ ಬೆಸುಗೆಗಳು ಆಗುವುದಿಲ್ಲ. ಆದ್ದರಿಂದ ಇಂಥ ಪರಿವರ್ತನೆಗಳು ಕಂಡುಹಿಡಿಯಬಹುದು. ಇದೇ ರೀತಿ ಉಚ್ಚಖಂಡ (ಅಪ್ಪರ್ ಸೆಪ್ಟೆಂಟ್) U ನ ಲಕ್ಷಣಗಳು ಇಂತಿವೆ: 1 U ಅಶೂನ್ಯ ಗಣ. 2XE U ಮತ್ತು y > • ಆಗಿದ್ದರೆ y ಕೂಡ U ನಲ್ಲಿ ಇರುತ್ತದೆ. 3 XE U ಆದಾಗ 2 < X ಮತ್ತು ZE U ಆಗುವಂತೆ ಮತ್ತೊಂದು 2 ನ್ನು ಕಂಡುಹಿಡಿಯಬಹುದು. ಇಂಥ ಖಂಡಗಳು ನೈಜಸಂಖ್ಯೆಗಳನ್ನು ನಿರ್ಧರಿಸುತ್ತವೆ. ಉದಾಹರಣೆಗಳು: 1 U = {x] • >2} ಎನ್ನುವ ಉಚ್ಚಖಂಡ 2 ಎಂಬ ನೈಜಸಂಖ್ಯೆಯನ್ನು ನಿರ್ಧರಿಸುತ್ತದೆ. ಒಂದು-ಒಂದು ಸಂವಾದಿತ್ವವನ್ನು ವ್ಯಾಖ್ಯಿಸುತ್ತವೆ. ರಟ್ಟರಿನ ಒಂದು ವರ್ಷಲ ಉಂಗುರವನ್ನು ತೆಗೆದುಕೊಳ್ಳಬೇಕು. ಅದನ್ನು ನಿರಂತರ ಪರಿವರ್ತನೆಗೆ ಗುರಿಪಡಿಸಿದಾಗ ಚಿತ್ರದಲ್ಲಿ ಕೊಟ್ಟಿರುವ ನಮೂನೆಯ ಆಕೃತಿಗಳು ದೊರೆಯುತ್ತವೆ. ಇವುಗಳಲ್ಲಿ (d)ಯನ್ನುಳಿದು ಇನ್ನೆಲ್ಲವೂ ಟಾಪಾಲಜೀಯ ಪರಿವರ್ತನೆಗಳು, ಈ ಚಿತ್ರ ಅಡ್ಡಲಾದ 8ರ ಆಕಾರದಲ್ಲಿದೆ. ಇದರ ನಡುವೆ ಇರುವ ಗಂಟಿನಲ್ಲಿ ಹೊಸ ಸಂಪರ್ಕ ಏರ್ಪಟ್ಟಿದೆ. ಆದ್ದರಿಂದ ಇದು ಅವಿಚ್ಛಿನ್ನ ಪರಿವರ್ತನೆಯೇ ಹೊರತು ಟಾಪಾಲಜೀಯ ಪರಿವರ್ತನೆ ಅಲ್ಲ, ಒಂದು ವಸ್ತುವನ್ನು ಟಾಪಾಲಜಿಯ ಪರಿವರ್ತನೆಗಳಿಗೆ ಗುರಿಪಡಿಸಿದಾಗ ಅದರ ಕೆಲವು ಲಕ್ಷಣಗಳು ನಾಶವಾಗದೆ ಹಾಗೆಯೇ ಇರುತ್ತವೆ. ಇಂಥವುಗಳಿಗೆ ವಸ್ತುವಿನ<noinclude></noinclude> hc07bc5qk4ljf97dzkp5zcstp4fudot ಪುಟ:Mysore-University-Encyclopaedia-Vol-6-Part-2.pdf/೩೧ 104 118372 313894 2026-04-30T16:57:51Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 313894 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 313895 313894 2026-04-30T16:57:56Z Pragathi. BH 7585 313895 proofread-page text/x-wiki <noinclude><pagequality level="1" user="Pragathi. BH" /></noinclude>ก ಗಣಿತವಿಜ್ಞಾನ ಎನ್ನುವ ಗ್ರಂಥವನ್ನು ಬರೆದು (1830) ಬೀಜಗಣಿತಕ್ಕೆ ತಾರ್ಕಿಕ ಸ್ವರೂಪವನ್ನು ಕೊಡಲು ಪ್ರಯತ್ನಪಟ್ಟ. ವ್ಯತ್ಯಯ ನಿಯಮ (ಕಾಮ್ಯೂಟೇಟಿವ್ ಲಾ), ಸಾಹಚರ್ಯ ನಿಯಮ (ಅಸೋಸಿಯೇಟಿವ್‌ ಲಾ) ಇತ್ಯಾದಿ ಮೂಲ ನಿಯಮಗಳನ್ನು ಇಂದು ಬಳಕೆಯಲ್ಲಿರುವ ರೀತಿಯಲ್ಲಿ ನಿರೂಪಿಸಲು ಈತನಷ್ಟು ಯಶಸ್ವಿಯಾಗಿ ಯಾರೂ ಪ್ರಯತ್ನಿಸಲಿಲ್ಲ. ಮೊದಲು ಈ ನಿಯಮಗಳನ್ನು ಸಂಖ್ಯೆಗಳ ಮೇಲೆ ಪ್ರಯೋಗಿಸಿದ. ಹೀಗೆಯೇ ಮುಂದುವರಿದು ಇವನ್ನು ಸಾಮಾನ್ಯ ರಾಶಿಗಳ ಮೇಲೂ ಪ್ರಯೋಗಿಸಿ ಪ್ರತೀಕಾತ್ಮಕ ಬೀಜಗಣಿತದ (ಸಿಂಬಾಲಿಕ್ ಆಲ್ಲಿಬ) ಜನನಕ್ಕೆ ಕಾರಣನಾದ. ಮುಂಚೆ ಈ ನಿಯಮಗಳನ್ನು ಸಂಖ್ಯೆಗಳ ಮೇಲೆ ಪ್ರಯೋಗಿಸಿದಾಗ + ಮತ್ತು - ಚಿಹ್ನೆಗಳಿಗೆ ಅವುಗಳ ಸರ್ವಸಾಮಾನ್ಯವಾದ ಅರ್ಥವಿತ್ತು ಉಹರಣೆಗೆ: 21ಕ್ಕೆ ಅಥ ವಿರುತ್ತಿತ್ತ ವಿನಾ 1-2ಕ್ಕೆ ಅಲ್ಲ. ಆದರೆ ಪ್ರತೀಕಾತ್ಮಕ ಬೀಜಗಣಿತದಲ್ಲಿ ಪರಿಮಾಣಗಳ (ಮ್ಯಾಸ್ಟಿಟ್ಯೂಡ್) ಮೇಲೆ ಬಂಧನಗಳನ್ನು ಹಾಗಜಿ ಗಳನ್ನು ಬಳಸಬಹುದೆಂದು ಪ್ರತಿವಾದಿಸಲಾಯಿತು. ಪೀಕಾಕ್ + ಮತ್ತು - ಚಿಹ್ನೆಗಳ ಈ ರೀತಿಯ ವಿಸ್ತಾರವಾದ ಬಳಕೆ ಯಾವ ಸಮಜಾಯಿಸಿಕೆಯನ್ನೂ ಕೊಡಲಿಲ್ಲ. ಆತನ ಹೊಸ ಚಿಂತನಮಾರ್ಗಕ್ಕೆ ಬೆಂಬಲ ಕೊಟ್ಟವ ಭಾರತದಲ್ಲಿ ಜನಿಸಿ ಇಂಗ್ಲೆಂಡಿನಲ್ಲಿ ಬೆಳೆದ ಡಿ' ಮಾರ್ಗನ್ (1806-1871), ಚಿಹ್ನೆಗಳು ಪೀಕಾಕನಿಗೆ ಸಂಖ್ಯೆಗಳು ಅಥವಾ ಪರಿಮಾಣಗಳು ಆಗಿದ್ದರೆ ಡಿ' ಮಾರ್ಗನನಿಗೆ ಅವು ಅಮೂರ್ತವಾಗಿದ್ದವು. ತಾನು ಬಳಸಿದ ಪರಿಕರ್ಮಗಳ ಪ್ರತೀಕಗಳನ್ನೂ ಅಕ್ಷರಗಳನ್ನೂ ಆತ ಅಮೂರ್ತವಾಗಿರಿಸಿದ. ನೈಜ ಸಂಖ್ಯೆಗಳ ಮತ್ತು ಮಿಶ್ರ ಸಂಖ್ಯೆಗಳ ಬೀಜಗಣಿತ ಎರಡಕ್ಕೂ ಒಂದೇ ಬಗೆಯ ಪರಿಕರ್ಮ ಪದ್ಧತಿಗಳ ಇರುವಿಕೆಯನ್ನು ಕಂಡುಕೊಂಡ. ಬೀಜಗಣಿತದ ಮೂಲ ನಿಯಮಗಳು ಎಲ್ಲ ಬೀಜಗಣಿತೀಯ ವ್ಯವಸ್ಥೆಗಳಿಗೂ ಹೊಂದಿಕೊಳ್ಳುವುವು ಎಂಬ ಪರಿಕಲ್ಪನೆಗೆ ಬಹಳ ಹತ್ತಿರ ಬಂದರೂ ಆತ ನೈಜ ಸಂಖ್ಯೆಗಳ ಬೀಜಗಣಿತ ಮತ್ತು ಸಂಖ್ಯೆಗಳ ಬೀಜಗಣಿತ ಎಂಬ ಎರಡು ಬೀಜಗಣಿತಗಳು ಮಾತ್ರ ಇರಬಲ್ಲವು ಎಂದು ನಂಬಿದ್ದ. ಡಿ' ಮಾರ್ಗನನ ಈ ಗ್ರಹಿಕೆ ತಪ್ಪು ಎಂದು ಡಬ್ಲಿನ್ನಿನ ಟ್ರಿನಿಟಿ ಕಾಲೇಜಿನಲ್ಲಿದ್ದ ಹ್ಯಾಮಿಲ್ಟನ್ ತೋರಿಸಿದ. ಈತ ನೈಜಸಂಖ್ಯೆಗಳ ಸಕ್ರಮಯುಗಗಳ ಬೀಜಗಣಿತವನ್ನು ಸೃಷ್ಟಿಸಿದ. (a,b) ಮತ್ತು (a,B) ಎಂಬ ನೈಜಸಂಖ್ಯೆಗಳ ಎರಡು ಸಕ್ರಮ ಯುಗಗಳ ಗುಣಲಬ್ಧವನ್ನು (a,b), (a,B)= (aa-b3, a3 +ba) ಎಂದು ನಿರೂಪಿಸುತ್ತಾನೆ. ಈ ಸಕ್ರಮಯುಗ್ಧಗಳ ಮಾಧ್ಯಮದಲ್ಲಿ ಇಡೀ ಮಿಶ್ರಸಂಖ್ಯೆಗಳ ಪರಿಕರ್ಮಗಳನ್ನು ಅಳವಡಿಸಲು ಅವನಿಗೆ ಸಾಧ್ಯವಾಯಿತು. ಇನ್ನೂ ಮುಂದುವರಿದು ನೈಜಸಂಖ್ಯೆಗಳ ಸಕ್ರಮಯುಗಗಳನ್ನು ಒಂದೇ ತಲದಲ್ಲಿರುವ ಸದಿಶ ಪರಿಮಾಣಗಳು ಎಂದು ಗ್ರಹಿಸಿ ಇದೇ ಪರಿಕಲ್ಪನೆಯನ್ನು ಮೂರು ಆಯಾಮಗಳ ಆಕಾಶಕ್ಕೂ ಮುಂದುವರಿಸಿದ. ಮೂರು ಆಯಾಮಗಳ ಆಕಾಶದಲ್ಲಿ ಸದಿಶ ಪರಿಮಾಣವನ್ನು ಮೂರು ನೈಜ ಸಂಖ್ಯೆಗಳ ಸಮಗಣಗಳಿಂದ ಸೂಚಿಸುತ್ತಾನೆ: (a+bi+c) ಅಥವಾ (a,b,c). ಆದರೆ ಮೂರು ನೈಜಸಂಖ್ಯೆಗಳ ಸಕ್ರಮಗಣಗಳ ಗುಣಲಬ್ಧವನ್ನು ನಿರೂಪಿಸುವುದು ಆತನಿಗೆ ಕೂಡಲೇ ಸಾಧ್ಯವಾಗಲಿಲ್ಲ. 10ವರ್ಷಗಳ ಬಳಿಕ ಒಂದು ದಿವಸ ಮೂರು ನೈಜಸಂಖ್ಯಾಸಕ್ರಮಗಣದ ಬದಲು 4 ನೈಜ ಸಂಖ್ಯಾಸಕ್ರಮಗಣವನ್ನು ಉಪಯೋಗಿಸಿ Pak= -1 ಮತ್ತು ij=k=ji,jk=i=Kj ಮತ್ತು ki=j=ik ಎಂದು ಊಹಿಸಿಕೊಂಡರೆ (a+bi+cj+dk) ರೂಪದ ಪರಿಮಾಣಗಳ ಗುಣಲಬ್ಧವನ್ನು ನಿರೂಪಿಸಬಹುದು ಎಂದು ತಿಳಿಸಿದ. ಈ ಸಂದರ್ಭದಲ್ಲಿ ವ್ಯತ್ಯಯ ನಿಯಮವನ್ನು ಆತ ಕೈಬಿಟ್ಟಿರುವುದು ಗಮನಾರ್ಹ, ಉದಾಹರಣೆಗೆ ij # ji. ಯೂಕ್ಲಿಡನ ಐದನೆಯ ಆದ್ಯುಕ್ತಿಯನ್ನು ಕೈಬಿಟ್ಟು ಲೊಬಾಬೆ ಹೊಸ ಜ್ಯಾಮಿತಿಗೆ ಜನನವಿತ್ತರೆ ಹ್ಯಾಮಿಲ್ಟನ್ ವ್ಯತ್ಯಯ ನಿಯಮವನ್ನು ಕೈಬಿಟ್ಟು ಒಂದು ಹೊಸ ಬೀಜಗಣಿತವನ್ನು ಸೃಷ್ಟಿಸಿದ. ನಾಲ್ಕು ನೈಜಸಂಖ್ಯೆಗಳ ಗಣಗಳ ಬೀಜಗಣಿತ ವ್ಯತ್ಯಯ ನಿಯಮವಿಲ್ಲದ ಒಂದು ಬೀಜಗಣಿತ (ನೋಡಿ- ಕ್ವಟರ್ನಿಯನ್), ಪರಿವರ್ತನ ಸಿದ್ಧಾಂತದಿಂದ ಉದ್ಭವಿಸಿದ ಮಾತೃಕೆಗಳ ಬೀಜಗಣಿತ ಇನ್ನೊಂದು ಉದಾಹರಣೆ, ಇದರ ಕರ್ತೃ ಕೇಲಿ, ಜಾರ್ಜ್ ಬೂಲ್ ಎಂಬ ಬ್ರಿಟಿಷ್ ಗಣಿತಜ್ಞ ಇನ್ನೊಂದು ಬಗೆಯ ಬೀಜಗಣಿತವನ್ನು ಸೃಷ್ಟಿಸಿದ. ಯಾವುದೇ ವಿಷಯ ತನ್ನ ಅಸ್ತಿತ್ವಕ್ಕೆ ಬೇಕಾಗುವ ಸೂಕ್ತ ಪರಿಕರ್ಮ ಸೂತ್ರಗಳು ಮತ್ತು ಇವುಗಳಿಗೆ ಗುರಿಯಾಗುವ ಪ್ರತೀಕಗಳು ಇವನ್ನು ಇಟ್ಟುಕೊಂಡರೆ ಅದು ಗಣಿತಶಾಸ್ತ್ರದ ಒಂದು ಅಂಗವಾಗಿರುತ್ತದೆ ಎನ್ನುವ ಗಣಿತಶಾಸ್ತ್ರದ ಸರಿಯಾದ ಪರಿಕಲ್ಪನೆಯನ್ನು ಆತ ಗ್ರಹಿಸಿದ. ಇಂದು ಗಣಿತಶಾಸ್ತ್ರದ ಪ್ರತಿಯೊಂದು ಶಾಖೆಯಲ್ಲಿಯೂ ಮೂಲಭೂತವಾಗಿ ಕಾಣುವ ಗಣ ಎಂಬ ಪರಿಕಲ್ಪನೆಯನ್ನು ಮೊದಲು ಗ್ರಹಿಸಿದಾತ ಬೂಲ್ A ಮತ್ತು B ಗಳು ಯಾವುದಾದರೂ ಒಂದು ವಿಶ್ವಗಣ U ವಿನ ಎರಡು ಉಪಗಣಗಳಾದರೆ A U B ಅನ್ನುವುದು ಇನ್ನೊಂದು ೮೩ ಚಿಹ್ನೆಗಳ ಗಣ; ಇದರಲ್ಲಿ A ಯಲ್ಲಿರುವ ಎಲ್ಲ ಧಾತುಗಳು B ಯಲ್ಲಿರುವ ಎಲ್ಲ ಧಾತುಗಳೂ ಇವೆ. A U B ಅನ್ನುವುದು ಮತ್ತೊಂದು ಗಣ. ಇದರಲ್ಲಿ A ಮತ್ತು B ಎರಡಕ್ಕೂ ಉಭಯಸಾಮಾನ್ಯವಾಗಿರುವ ಧಾತುಗಳು ಮಾತ್ರ ಇವೆ. ) ಪ್ರತೀಕವನ್ನು ಧಾತುಗಳೇ ಇಲ್ಲದ ಗಣವನ್ನು ಸೂಚಿಸಲು ಬಳಸುತ್ತಾನೆ. ಇದಕ್ಕೆ ಶೂನ್ಯಗಣ ಎಂದು ಹೆಸರು (ಇದಕ್ಕೆ ಪ್ರಚಲಿತ ಪ್ರತೀಕ 6). ಇಂದು ಬಳಕೆಯಲ್ಲಿರುವ U ಮತ್ತು ಬದಲು + ಮತ್ತು • ಚಿಹ್ನೆಗಳನ್ನು ಬೂಲ್ ಬಳಸುತ್ತಿದ್ದ. + ಮತ್ತು • ಗಳನ್ನೊಳಗೊಂಡ ಗಣಗಳನ್ನು ಕುರಿತ ಬೂಲೀಯ ಬೀಜಗಣಿತವನ್ನು ಆತ ಸೃಷ್ಟಿಸಿದ. ವ್ಯತ್ಯಯ ನಿಯಮ, ಸಾಹಚರ್ಯ ನಿಯಮ ತುತ್ತು ವಿತರಣ ನಿಯಮಗಳು ಈ ಬೀಜಗಣಿತದಲ್ಲಿ ಸಿದ್ಧಿಸುತ್ತವೆ. ಕೆಳಗೆ ಕೊಟ್ಟಿರುವ ಈ ಬೀಜಗಣಿತದ ಕೆಲವು ವಿಶೇಷ ಲಕ್ಷಣಗಳನ್ನು ಗಮನಿಸಬೇಕು. 1. A+A A, (2A). 2. A• B=A•C, A#0 ಆಗಿದ್ದರೆ B=C ಆಗಬೇಕಾದ ಆವಶ್ಯಕತೆ ಇಲ್ಲ. 3. A x B = 0 ಆಗಿದ್ದರೆ A ಅಥವಾ B ಯಾವುದಾದರೂ ಶೂನ್ಯಗಣ ಆಗಲೇಬೇಕಾದ ಆವಶ್ಯಕತೆ ಇಲ್ಲ. (A=B ಅಂದರೆ A ಮತ್ತು B ಯಲ್ಲಿರುವ ಧಾತುಗಳು ಒಂದೇ ಆಗಿವೆ ಎಂದು ಅರ್ಥ). ಇದು (ಅಮೂರ್ತ) ಬೀಜಗಣಿತದ ಕಡೆಗಿಟ್ಟ ಮೊದಲ ಹೆಜ್ಜೆ ಆಗಿದೆ. ಗ್ರೂಪ್, ವಲಯ (ರಿಂಗ್) ಮತ್ತು ಕ್ಷೇತ್ರ (ಫೀಲ್ಡ್) ಎಂಬ ಪರಿಕಲ್ಪನೆಗಳು ಬೆಳೆದು ಬಂದು ಅಮೂರ್ತಬೀಜಗಣಿತ ಬೃಹದಾಕಾರವಾಗಿ ಬೆಳೆಯುತ್ತ ಇದೆ. (ನೋಡಿ- ಬೀಜಗಣಿತ) (23.4.10.10.) 7 ಗಣಿತಶಾಸ್ತ್ರದ ತಳಹದಿ : ಶಾಸ್ತ್ರವೊಂದರ ಆಯಕಟ್ಟಿನಲ್ಲಿ ಪರಸ್ಪರ ವ್ಯತಿರಿಕ್ತವಾಗ ಫಲಿತಾಂಶಗಳನ್ನು ಸಮರ್ಥಿಸಲು ಶಕ್ಯವಾಗುವುದಾದರೆ ಅಂಥ ಶಾಸ್ತ್ರ ಅಸಂಗತ (3)‌ಗ್ಲಾಂಟ್) ಎನಿಸುವುದು. ಗಣಿತಶಾಸ್ತ್ರದಲ್ಲಿ ಈ ಬಗೆಯು ಸನ್ನಿವೇಶ ಉದ್ಭವಿಸಲು ಸಾಧ್ಯವಿಲ್ಲವೆಂದು ನಂಬಲಾಗಿದೆ. ಈ ನಂಬಿಕೆಯನ್ನೇ ಒಂದು ಖಚಿತ ಪ್ರಮೇಯವಾಗಿ ಸಾಧಿಸಬಹುದೇ ಎಂಬ ಪ್ರಶ್ನೆ ವಿವೇಚನಾರ್ಹ. ಗಣಿತದ ಸುಸಾಂಗತ್ಯವನ್ನು (ಕನ್ಸಿಸ್ಟೆನ್ಸಿ) ಸಾಧಿಸುವ ಪ್ರಯತ್ನಗಳು ವಸ್ತುತಃ ಗಣಿತೀಯ ಮಾರ್ಗಗಳನ್ನೇ ಅನುಸರಿಸ ಬೇಕಾಗುವುದರಿಂದ ಅಂಥ ಸಾಧನೆಗಳ ವಿಶ್ವಸನೀಯತೆಗೆ ಭಂಗ ತಗಲುವುದು ಅನಿವಾರ್ಯ. ಆದಾಗ್ಯೂ ಹೆಚ್ಚು ವಿಶ್ವಸನೀಯವೆಂದು ತೋರುವ ಒಂದು ಗಣಿತಶಾಖೆಯ ಆಧಾರದ ಮೇಲೆ ಪ್ರಾರಂಭದಲ್ಲಿ ಕಡಿಮೆ ವಿಶ್ವಸನೀಯವೆನಿಸಬಹುದಾದ ಮತ್ತೊಂದು ಗಣಿತಶಾಖೆಯ ಸುಸಾಂಗತ್ಯವನ್ನು ಸಮರ್ಥಿಸುವ ಪ್ರಯತ್ನಗಳು ನಡೆಯದೆ ಇಲ್ಲ. ಬಹಳಷ್ಟು ಮಂದಿ ಕಾರ್ಯನಿರತ ಗಣಿತಜ್ಞರಾದರೋ (ವರ್ಕಿಂಗ್ ಮ್ಯಾತಿ ಮ್ಯಾಟಿಷಿಯನ್) ಗಣಿತದ ಸುಸಾಂಗತ್ಯವನ್ನು ಅನುಭವಸಿದ್ಧವೆಂದು ಪರಿಗಣಿಸಿ ತಮ್ಮ ದೈನಂದಿನ ಸಂಶೋಧನೆಗಳನ್ನು ಮುಂಡುವರಿಸುತ್ತಾರೆ. ಗಣಿತದಲ್ಲಿ ಒಂದು ವೇಳೆ ಗೌಣ ಅಸಾಂಗತ್ಯಗಳು ತಲೆದೋರಿದರೂ ಅವು ಸಂಶೋಧನೆಗಳ ಅಪರಿಪೂರ್ಣತೆ ಯನ್ನು ಪ್ರತಿಫಲಿಸುತ್ತವೆಂದೂ ಚಿಕ್ಕಪುಟ್ಟ ಸುಧಾರಣೆಗಳಿಂದ ಅವನ್ನೆಲ್ಲ ನಿವಾರಿಸ ಬಹುದೆಂದೂ ಅವರು ದೃಢವಾಗಿ ನಂಬುತ್ತಾರೆ. ಗಣಿತಮಾರ್ಗಗಳ ಬಗ್ಗೆ ಜನಸಾಮಾನ್ಯರ ನಿಲುವು ಇಂದು ನಿಜಕ್ಕೂ ಭಕ್ತಿಪೂರ್ಣ ವಾಗಿದೆ. ಶಾಶ್ವತ ಸತ್ಯಗಳ ಆಗಾರ ಎಂದು ಕಲ್ಪಿಸಲಾಗಿರುವ ಗಣಿತವನ್ನು ಕುರಿತಂತೆ ಅದಾವ ಸಂಶಯಗಳು ತಾನೆ ಜನಿಸಲು ಶಕ್ಯ ಎಂದು ಅವರು ಅಚ್ಚರಿಪಡುವುದು ಸಹಜ. ಇದಕ್ಕೆ ಉತ್ತರವಾಗಿ ನಾವು ಪ್ರಧಾನತಃ ಮೂರು ಪರಿಕಲ್ಪನೆಗಳ ಕಡೆ ಬೆರಳು ತೋರಿಸಬೇಕಾಗಿಬರುತ್ತದೆ. ಅನಂತ (ಇನ್‌ಫಿನಿಟಿ), ಸಾರ್ವತ್ರಿಕತೆ (ಜನರಾಲಿಟಿ)ಮತ್ತು ನಿಷೇಧ (ನೆಗೇಷನ್), ಆಧುನಿಕ ಪ್ರೌಢ ಗಣಿತದಲ್ಲಿ ಚರ್ಚೆಗೆ ಬರುವ ಬಹಳಷ್ಟು ಗಣಗಳೆಲ್ಲ ಅನಂತವಾದವು (ಉದಾಹರಣೆಗೆ ಸಮಸ್ತ ಧನಪೂರ್ಣಾಂಕಗಳ ಗಣ); ಇವುಗಳಲ್ಲಿನ ಭಾತುಗಳನ್ನು ಬಿಡಿಬಿಡಿಯಾಗಿ ಎಣಿಸುವುದಾಗಲಿ, ವಿಶಿಷ್ಟ ಪರೀಕ್ಷೆಗಳಿಗೆ ಗುರಿಪಡಿಸುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ಒಂದು ಚೀಲದಲ್ಲಿ ಕೆಂಪು ಬಣ್ಣದ ಹತ್ತು ಗೋಲಿಗಳಿವೆಯೆಂದು ಭಾವಿಸೋಣ. ಈಗ (A) ಚೀಲದಲ್ಲಿರುವ ಯಾವುದೇ ಗೋಲಿಯ ಬಣ್ಣ ಕೆಂಪು (ಅರ್ಥಾತ್ ಚೀಲದಲ್ಲಿರುವ ಗೋಲಿಗಳೆಲ್ಲ ಕೆಂಪುಬಣ್ಣದವು) ಎಂಬ ಉಕ್ತಿಯನ್ನು (B) ಯಾವುದೇ ಧನ ಪೂರ್ಣಾಂಕಕ್ಕೆ ಅದರ ಮುಂದಿನ ಪೂರ್ಣಾಂಕವನ್ನು ಕೂಡಿಸಿದಾಗ ಬರುವ ಫಲ ಒಂದು ಬೆಸ ಪೂರ್ಣಾಂಕ ಎಂಬುದರೊಡನೆ ಹೋಲಿಸಿ ನೋಡಬೇಕು. (A)ಯನ್ನು ಸಮರ್ಥಿಸಲು ಚೀಲದಲ್ಲಿರುವ ಗೋಲಿಗಳನ್ನು ಒಂದೊಂದಾಗಿ ತೆಗೆದು ಪ್ರದರ್ಶಿಸಬಹುದು. (B)ಯ ಸತ್ಯತೆಯನ್ನು ಮನಗಾಣಲು 1+2=3= ಬೆಸ ಪೂರ್ಣಾಂಕ, 2+3=5= ಬೆಸ<noinclude></noinclude> 1r141ovfjtbefhiab5d5e0yng3lqv9k ಪುಟ:Mysore-University-Encyclopaedia-Vol-6-Part-2.pdf/೩೨ 104 118373 313897 2026-04-30T16:58:05Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ಪೂರ್ಣಾಂಕ, 3+4=7= ಬೆಸ ಪೂರ್ಣಾಂಕ ಎಂದು ಮುಂತಾಗಿ ಧನಪೂರ್ಣಾಂಕ ಗಳನ್ನು ಬಿಡಿಬಿಡಿ ಪರೀಕ್ಷೆಗಳಿಗೆ ಗುರಿಮಾಡುತ್ತ ಸಾಗಲು ಸಾಧ್ಯವಿಲ್ಲ. ಬದಲು ಅದಕ್ಕೆ ಗಣಿತೀಯ ಮಾರ್ಗದ ಒಂದು ಸಮಗ್ರ ಸಾಧನೆಯೇ ಬೇಕು. ಆದ... 313897 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ ಪೂರ್ಣಾಂಕ, 3+4=7= ಬೆಸ ಪೂರ್ಣಾಂಕ ಎಂದು ಮುಂತಾಗಿ ಧನಪೂರ್ಣಾಂಕ ಗಳನ್ನು ಬಿಡಿಬಿಡಿ ಪರೀಕ್ಷೆಗಳಿಗೆ ಗುರಿಮಾಡುತ್ತ ಸಾಗಲು ಸಾಧ್ಯವಿಲ್ಲ. ಬದಲು ಅದಕ್ಕೆ ಗಣಿತೀಯ ಮಾರ್ಗದ ಒಂದು ಸಮಗ್ರ ಸಾಧನೆಯೇ ಬೇಕು. ಆದ್ದರಿಂದ ನಾವು ಬಳಸುವ ಭಾಷೆಯ ಅಪರಿಪೂರ್ಣತೆಯಿಂದಾಗಿ (A), (B) ಗಳೊಂದೊಂದೂ ಉಕ್ತಧಾತುಗಳನ್ನು ಕುರಿತ ಒಂದೊಂದು ಲಕ್ಷಣದ ಸಾರ್ವತ್ರಿಕತೆಯನ್ನು ತಿಳಿಯ ಪಡಿಸುವಂತೆ ತೋರಿದಾಗ್ಯೂ (A)ಯಲ್ಲಿರುವ ಸಾರ್ವತ್ರಿಕತೆಯ ಸ್ವರೂಪವೇ ಬೇರೆ, (B) ಯಲ್ಲಿರುವ ಸಾರ್ವತ್ರಿಕತೆಯ ಸ್ವರೂಪವೇ ಬೇರೆ. ಇವೆರಡು ಸಂದರ್ಭಗಳಲ್ಲೂ ಸಾರ್ವತ್ರಿಕತೆ ಎಂಬ ದ್ವಂದ್ವಾರ್ಥಯುಕ್ತ ಏಕಪದವನ್ನೇ ಪ್ರಯೋಗಿಸುವುದು ನಮ್ಮ ವಾಗ್ದಂಡಾರದ ದರಿದ್ರವನ್ನು ಪ್ರತಿಬಿಂಬಿಸುತ್ತದೆ. ಅದಾಗ್ಯೂ ಗಣಿತಶಾಸ್ತ್ರದ ಸಾಂಪ್ರದಾಯಿಕ ಪ ಭೋದನೆಯಲ್ಲಿ ಇಂಥ ಹಾಕಿದ್ದ ನನ್ನ ಒಂದು ಸೌಲಭ್ಯವನ್ನಾಗಿ ಸ್ವೀಕರಿಸಿ (B)ಯಂಥ ಸನ್ನಿವೇಶಗಳಲ್ಲೂ (A) ಮಾದರಿ ಸಾರ್ವತ್ರಿಕತೆಯ ಅಥಾಂತಕನು ವಿಕ್ಷೇಪಿಸುವ ಮೂಲಕ ವಿವಿಧ ಪ್ರಮೇಲುಗಳ ರ ಸಾಧಿಸಲಾಗುವುದು. ಈ ಬಗೆಯ ಪ್ರಶ್ನಾಸ್ಪದ ಸಾಧನಕ್ರಮಗಳಲ್ಲಿ ಬಳಸಲಾಗುವ ಕೇಂದ್ರೀಯ ಉಪಕರಣವೆಂದರೆ ನಾವು ಹೆಸರಿಸಿರುವ ಮೂರನೆಯ ಪರಿಕಲ್ಪನೆ ನಿಷೇಧ. ಅಂಥ ಸಾಧನೆಗಳಿಗೆ ನಿಷೇಧದಿಂದ ಒದಗಿಬರುವ ಆಸರೆಯನ್ನು ಬಹಿರಂಗಪಡಿಸುವ ಸಲುವಾಗಿ ಪೆಟ್ಟಿಗೆಯೊಂದರಲ್ಲಿ ಕೆಂಪು ಸೇರಿದಂತೆ ವಿವಿಧ ಬಣ್ಣಗಳ ಗೋಲಿಗಳಿವೆಯೆಂದೂ, ಆ ಪೆಟ್ಟಿಗೆಯಿಂದ ಬಣ್ಣವನ್ನು ನೋಡದೆ ಎರಡು ಮೂರು ಗೋಲಿಗಳನ್ನು ಮೇಲೆ ಹೇಳಿದ ಚೀಲಕ್ಕೆ ವರ್ಗಾಯಿಸುತ್ತೇವೆಂದೂ ಭಾವಿಸೋಣ. ಈಗ ಕೆಳಗಿನ ಉಕ್ತಿಗಳನ್ನು ಪರಶೀಲಿಸಬೇಕು. (-A) ಚೀಲದಲ್ಲಿರುವ ಗೋಲಿಗಳೆಲ್ಲ ಕೆಂಪು ಬಣ್ಣದವಲ್ಲ (C) ಕೆಂಪು ಬಣ್ಣವಿರದ ಒಂದು ಗೋಲಿಯಾದರೂ ಚೀಲದಲ್ಲಿ ಇದೆ (D) n-1+101000 ಮತ್ತು 1+1+101000 ಇವುಗಳ ಪೈಕಿ ಒಂದನ್ನಾದರೂ ವಿಭಾ ರ್ಗಾಂವನ್ನಾಗಿಸುವ ಗುಣ ಎಲ್ಲ ಧನಸರ್ಕಾ n ಗಳಿಗೂ ಇದೆ. [ ಸೂಚನೆ: ಒಂದು ಪೂರ್ಣಾಂಕ m i # ಹಾಗೂ +1 ಇವುಗಳಲ್ಲದೆ ಬೇರೆ ಅಪವರ್ತನಗಳೂ ಇರುವುದಾದರೆ ಆ 7 ವಿಭಾಜ್ಯ ಪೂರ್ಣಾಂಕ (ಕಾಂಪೊಸಿಟ್ ಇಂಟಜರ್) ಎನಿಸುತ್ತದೆ. (-D) n-1+101000 ಮತ್ತು 1+1+101000 ಇವುಗಳ ಪೈಕಿ ಒಂದನ್ನಾದರೂ ವಿಭಾಜ್ಯ ಪೂರ್ಣಾಂಕವನ್ನಾಗಿಸುವ ಗುಣ ಎಲ್ಲ ಧನಪೂರ್ಣಾಂಕ ೧ ಗಳಿಗೂ ಇಲ್ಲ. (E) n-1+101000 ಮತ್ತು 1+1+101000 ಇವುಗಳ ಪೈಕಿ ಒಂದನ್ನಾದರೂ ವಿಭಾಜ್ಯ ಪೂರ್ಣಾಂಕವನ್ನಾಗಿಸದೆ ಹೋಗುವಂಥ ಕನಿಷ್ಠಪಕ್ಷ ಒಂದು ಧನಪೂರ್ಣಾಂಕ 0 ಇದೆ. (-A) ಉಕ್ತಿ (A) ಉಕ್ತಿಯ ನಿಷೇಧ; ಅಂತೆಯೇ (-D) ಉಕ್ತಿ (D) ಉಕ್ತಿಯ ನಿಷೇಧ. (A)ಯನ್ನಾಗಲಿ (-A)ಯನ್ನಾಗಲಿ ಸಮರ್ಥಿಸಬೇಕಾದರೆ ಚೀಲದಲ್ಲಿರುವ ಗೋಲಿಗಳನ್ನೆಲ್ಲ ಒಂದೊಂದಾಗಿ ತೆಗೆದು ಪ್ರದರ್ಶಿಸಿದರಾಯಿತು. ಆಗ ಕೊನೆಯವರೆಗೂ ಕೆಂಪು ಗೋಲಿಗಳೇ ಗೋಚರಿಸುತ್ತಲಿರುತ್ತವೆ. ಇಲ್ಲವೆ ಒಂದಲ್ಲ ಒಂದು ಸಲ ಕೆಂಪಲ್ಲದ ಗೋಲಿಯೊಂದು ಕಣ್ಣಿಗೆ ಬೀಳುತ್ತದೆ ಎನ್ನುವುದು ಅನುಭವವೇದ್ಯ. ಪ್ರಥಮ ಪ್ರಸಂಗದಲ್ಲಿ (A)ಯೂ ಎರಡನೆಯ ಪ್ರಸಂಗದಲ್ಲಿ (-A)ಯೂ ಸಮರ್ಥಿತವಾಗುವುವು. ಒಂದು ವೇಳೆ (-A) ಸಮರ್ಥಿತವಾಗುವುದಾದರೆ ಅದಕ್ಕೂ ಮುಂಚೆ (ಅಂದರೆ ಕೆಂಪಲ್ಲದ ಗೋಲಿ ಕಾಣಿಸಿದ ತತ್‌ಕ್ಷಣವೇ) (C) ಸಮರ್ಥಿತವಾಗಿರುತ್ತದೆಂಬ ಅಂಶವನ್ನು ಗಮನಿಸಬೇಕು. (A) ಊರ್ಜಿತವಾಗುವುದು (C) ಮೂಲಕವೇ. ಈ ಅನುಭವದಿಂದ ನಾವು ಎರಡು ತೀರ್ಮಾನಗಳಿಗೆ ಬರುತ್ತೇವೆ: (1) (A) ಮತ್ತು (A) ಗಳ ಪೈಕಿ ಒಂದಲ್ಲ ಒಂದು ಸಮರ್ಥಿತವಾಗಲೇಬೇಕು; (2) (C) ಮತ್ತು (~4) ಸಮಾನಾರ್ಥಕ ಉಕ್ತಿಗಳು. ಈಗ ಸಾದೃಶ್ಯತರ್ಕದಿಂದ ಸಾಂಪ್ರದಾಯಿಕ ಗಣಿತ ಕೆಳಗಿನ ಎರಡು ಶ್ರದ್ಧೆಗಳನ್ನು ಅಂಗೀಕರಿಸುತ್ತದೆ; (1) (D) ಮತ್ತು (-D) ಗಳ ಪೈಕಿ ಒಂದಲ್ಲ ಒಂದು ಸಮರ್ಥಿತವಾಗಲೇಬೇಕು. ;(2) (E) ಮತ್ತು (-D) ಸಮಾನಾರ್ಥಕ ಉಕ್ತಿಗಳು. ಅವುಗಳ ಪೈಕಿ ಒಂದು ಸಮರ್ಥಿತವಾದರೆ ಇನ್ನೊಂದು ಸಮರ್ಥಿತವಾದಂತೆಯೇ. ಗೋಲಿಗಳ ವಿಚಾರದಲ್ಲಿ (1), (2) ಆ ಗೋಲಿಗಳನ್ನು ಒಂದೊಂದಾಗಿ ಪರೀಕ್ಷಿಸುವ ಸಾಧ್ಯತೆಯ ನೇರ ಫಲಿತಾಂಶಗಳು. ಧನಪೂರ್ಣಾಂಕಗಳನ್ನು ಹಾಗೆ ಪರೀಕ್ಷಿಸುವ ಸಾಧ್ಯತೆ ಇಲ್ಲದಿರುವುದರಿಂದ ಅವನ್ನು ಕುರಿತ (1), (2) ಕೇವಲ ಭಾಷಾಸಾದೃಶ್ಯದಿಂದ ಜನಿಸಿದ ಮಿಥ್ಯಗಳಿರಬಹುದು. ನಿಜಕ್ಕೂ (D) ಯನ್ನಾಗಲಿ (D)ಯನ್ನಾಗಲಿ ಸಮರ್ಥಿಸಲು ಗಣಿತೀಯ ಮಾರ್ಗದ ಸಾಧನೆಯನ್ನೇ ನಿಯೋಜಿಸ ಬೇಕಾಗುವುದು. (D)ಗೆ ಇಲ್ಲವೆ (-D)ಗೆ ಸಾಧನೆಯೊಂದನ್ನು ನಿಯೋಜಿಸಲು ಸಾಧ್ಯವಾಗಲೇಬೇಕೆಂಬ ನಿಸರ್ಗನಿಯಮ ಎಲ್ಲಿದೆ? ಒಂದು ನಿರ್ದಿಷ್ಟ ಗಣಿತಶಾಖೆಯ ಆಯಕಟ್ಟಿನಲ್ಲಿ (D)ಯನ್ನು ಸಾಧಿಸಲೂ ಸಾಧ್ಯವಾಗದಿರಬಹುದು; (-D)ಯನ್ನು ಸಾಧಿಸಲೂ ಸಾಧ್ಯವಾಗದಿರಬಹುದು. ವಾಸ್ತವವಾಗಿ ಇದುವರೆಗೆ ಯಾರೂ (D)ಯನ್ನಾಗಲಿ (Dodbನ್ನಾಗಲಿ ಸಾಧಿಸಿದ ಇಲ್ಲವೆಂಬ ಸಂಗತಿಯನ್ನು ಇಲ್ಲಿ ಪ್ರಾಸch'ವಾಗಿ ಗಮನಿಸಬಹುದಾಗಿದೆ. ಒಂದು ಪಕ್ಷ ಮುಂದೆ ಯಾವಾಗಲಾದರೂ (-D)ಯನ್ನು ಪರೋಕ್ಷ ಮಾರ್ಗದಲ್ಲಿ (ಇಂಡೈರೆಕ್ಟ್ ಮೆಥಡ್) ಸಾಧಿಸಲಾಗುವುದೆಂದು ಭಾವಿಸೋಣ. ಗೋಲಿಗಳನ್ನು ಕುರಿತಾಗಿ ನೇರಮಾರ್ಗದಲ್ಲಿ (ಡಿ) ಮೂಲಕ (A) ಫಲಿಸಿದಂತೆ ಧನ ಪೂರ್ಣಾಂಕಗಳನ್ನು ಕುರಿತ ಅಂಥ ಪರೋಕ್ಷ ಸಾಧನೆಯಲ್ಲಿ (E) ಮೂಲಕ (D) ಸಿದ್ಧಿಸಿರುವುದಿಲ್ಲ; ಆ ಪರೋಕ್ಷ ಸಾಧನೆಯ ಪೂರ್ಣ ಅಧ್ಯಯನದ ಬಳಿಕವೂ n+1+101000 ಗಳೆರಡನ್ನೂ ಅವಿಭಾಜ್ಯವಾಗಿಸುವ ಒಂದು ಧನ ಪೂರ್ಣಾಂಕ ೧ ನ್ನು ಗೊತ್ತುಮಾಡಿ ತೋರಿಸಲು ಸಾಧ್ಯವಾಗದಿರಬಹುದು. ಅಂದಮೇಲೆ (D) ಗೆ (ಪರೋಕ್ಷ) ಸಾಧನೆಯೊಂದು ಇದ್ದಾಗಲೂ (E)ಗೆ ಸಾಧನೆ ಇಲ್ಲದೆ ಹೋಗಬಹುದು. ಇಂತಿರುವಾಗ (E) ಮತ್ತು (D) ಗಳನ್ನು ಸಮಾನಾರ್ಥಕ ಉಕ್ತಿಗಳು ಎಂದು ಬಗೆಯಲು ಆಧಾರವಾದರೂ ಏನಿದೆ? ಆದರೆ ಮೇಲಿನ ಟೀಕೆಗಳು ಬಹುಸಂಖ್ಯಾತ ಗಣಿತಜ್ಞರನ್ನು ತೀವ್ರವಾಗಿ ಬಾಧಿಸಿವೆಯೆಂದು ತಿಳಿಯಲಾಗದು. ಕಾರ್ಯನಿರತ ಗಣಿತಜ್ಞರನೇಕರಿಗೆ ಇವುಗಳ ಬಗ್ಗೆ ನಿರ್ದಿಷ್ಟ ಅರಿವೇ ಇಲ್ಲದಿರುವುದು ಹೆಚ್ಚು ಸಂಭವನೀಯ. ಸಾಂಪ್ರದಾಯಿಕ ಗಣಿತವನ್ನು ಕುರಿತ ಈ ಟೀಕೆಗಳು ಪ್ರಧಾನವಾಗಿ ಅಂತರ್ಬೋಧನವಾದಿಗಳೆಂಬ (ಆಂಇಷನಿಸ್ಟ್) ಕೆಲ ಗಣಿತ ಕಾಶ್ಮೀರ ಅಭಿಮತವನ್ನು ಪ್ರತಿನಿಧಿಸುತ್ತವೆ. ಲಿಯೊಪೋಲ್ಡ್ ಕ್ರೋನೆಕರ್ (1823-1891) ಎಂಬ ಗಣಿತಜ್ಞನ ಆಲೋಚನೆಗಳಿಂದ ಅಸ್ಪಷ್ಟವಾಗಿ ಪ್ರಾರಂಭವಾದ ಅಂತರ್ಬೋಧನವಾದವನ್ನು 20ನೆಯ ಶತಮಾನದ ಆದಿಯಲ್ಲಿ ಎಲ್.ಇ.ಜೆ. ಬ್ರುವರ್ (1882-1966)ಸ್ಸುಟ ರೂಪರೇಖೆಗಳಿನ್ನಿತ್ತು ಬೆಳೆಸಿದ. ಅಂತರ್ಬೋಧನವಾದಿಗಳ ಟೀಕೆಗಳನ್ನು ಸಾಂಪ್ರದಾಯಿಕ ಗಣಿತಜ್ಞರು ಸಾಧಾರಣವಾಗಿ ಅಲಕ್ಷಿಸಿದರೂ ಅವರಲ್ಲಿ ಅತಿ ಪ್ರಮುಖನಾಗಿದ್ದ ಸೇಏಸ್‌ ಒಲ್ಬರ್‌ಗೆ (62- 1943) ಮಾತ್ರ ಅವು ತಕ್ಕ ಉತ್ತರವನ್ನು ಕೊಡಬೇಕಾದ ಸವಾಲುಗಳೆನಿಸಿದ್ದು ಗಮನಾರ್ಹ. ಈ ಸಂಬಂಧದಲ್ಲಿ ಹಿಲ್ಬರ್ಟ್‌ನ ಮನೋಭಿಪ್ರಾಯ ಹೀಗಿದ್ದಿತು: ಧನ ಪೂರ್ಣಾಂಕಗಳೇ ಮೊದಲಾದ ಅನಂತ ಗಣಗಳ ಧಾತುಗಳನ್ನು ಕುರಿತಂತೆ (1), (2) ರಂಥ ಸಾಂಪ್ರದಾಯಿಕ ಶ್ರದ್ಧೆಗಳು ಮಿಥ್ಯಾ ಸಾದೃಶ್ಯ ತರ್ಕದ ಫಲಗಳೇ ಇರಬಹುದು. ಆದರೆ ಅಂಥ ಶ್ರದ್ಧೆಗಳ ಪರಿಣಾಮವಾಗಿ ಗಣಿತದಲ್ಲಿ ಅಸಾಂಗತ್ಯಗಳು ಜನಿಸದೆ ಇರುವ ಪಕ್ಷದಲ್ಲಿ ಅವನ್ನು ಅಂಗೀಕರಿಸುವ ಜನ್ಮಸಿದ್ಧ ಹಕ್ಕಿನಿಂದ ಗಣಿತಜ್ಞರನ್ನು ಯಾರೂ ವಂಚಿಸಲಾಗದು; ಆದ್ದರಿಂದ ಟೀಕೆಗೆ ಗುರಿಯಾಗಿರುವ ಶ್ರದ್ಧೆಗಳಿಂದ ಅಸಾಂಗತ್ಯಗಳು ತಲೆದೋರುವುದಿಲ್ಲ ಎಂಬುದನ್ನು ಒಂದು ನಿರ್ದಿಷ್ಟ ಪ್ರಮೇಯ ರೂಪದಲ್ಲಿ ಸರ್ವಸಮ್ಮತವಾಗುವಂತೆ ಸಮರ್ಥಿಸುವುದೇ ಅಂತರ್ಬೋಧನವಾದಿಗಳ ಸವಾಲಿಗೆ 3000 ನೀಡದಾದ ಉತ್ತರ. (ಈ ವಿಶ್ಲೇಷಣೆಯನನ್ನು ಕವರ್ ಒಪ್ಪಲಿಲ್ಲ ಅರ್ಥಕ್ಕೆ ವಿಮುಖವಾದ ಚಿಂತನೆಗಳು ಸುಸಂಗತವಾಗಿದ್ದಾಗ್ಯೂ ಅಪರಿಗ್ರಾಹ್ಯ ಎಂಬುದು ಬ್ರುವರ್ ವಾದ. ಆದರೆ ನಮ್ಮ ಪ್ರಸಕ್ತ ಚರ್ಚೆಗೆ ಇದು ಅನವಶ್ಯ. ಹೀಗೆಂದು ಆಲೋಚಿಸಿ ಸಾಂಪ್ರದಾಯಿಕ ಗಣಿತವನ್ನು ಸಂರಕ್ಷಿಸುವ ಗಂಭೀರ ಪ್ರಯತ್ನಕ್ಕೆ (1920ರ ವೇಳೆ) ಹಿಲ್ಬರ್ಟ್‌ ಕೈಹಾಕಿದ. ಧನಪೂರ್ಣಾಂಕಗಳನ್ನು ಕುರಿತ ಸಾಂಪ್ರದಾಯಿಕ ಗಣಿತದ ಶಾಖೆ ಮಿಕ್ಕೆಲ್ಲವಕ್ಕೂ ಮೂಲಭೂತವಾದ ಕಾರಣ ಮೊದಲಿಗೆ ಇದೊಂದು ಶಾಖೆಯ ಸುಸಾಂಗತ್ಯವನ್ನು ಶ್ರುತಪಡಿಸುವಂತೆ ಗಣಿತಜ್ಞರಿಗೆ ಅವರು ಸಹಜವಾಗಿಯೇ ಕರೆಯಿತ್ತರು. ಈ ಕಾರ್ಯದಲ್ಲಿ ಸಮರ್ಪಕ ಯಶಸ್ಸು ಲಭಿಸಬಹುದೆಂಬ ಪೂರ್ಣ ವಿಶ್ವಾಸ ಅಂದು ಅವರಿಗೆ ಇದ್ದಂತಿತ್ತು. ಆದರೆ ಹಿಲ್ಬರ್ಟ್‌ ಈ ಎಣಿಕೆ ತಪ್ಪು ಎಂಬ ಅನಿರೀಕ್ಷಿತ ಫಲಿತಾಂಶ 1931ರಲ್ಲಿ ಕುರ್ಟ್ ಗೊಯ್ದಲ್‌ನ (1906) ಸಂಶೋಧನೆಗಳಿಂದ ಬೆಳಕಿಗೆ ಬಂದಿತು. ಧನಪೂರ್ಣಾಂಕಗಳನ್ನು ಕುರಿತ ಸಾಂಪ್ರದಾಯಿಕ ಗಣಿತಶಾಖೆಯನ್ನು ಇನ್ನು ಮುಂದೆ N ಎಂದು ಸಂಕ್ಷೇಪವಾಗಿ ಸೂಚಿಸೋಣ. ಈ N ಒಂದು ಆದ್ಯುಕ್ತಿಯ ಸಿದ್ಧಾಂತ (ಆ್ಯಕ್ಸಿಯಮ್ಯಾಟಿಕ್ ಥಿಯೊರಿ); ಅದು ಪಿಯಾನೊ ಆದ್ಯುಕ್ತಿಗಳನ್ನೂ (ಪುಟ 74 ಮತ್ತು 90) ಧನ ಪೂರ್ಣಾಂಕಗಳ ಬಗ್ಗೆ (1), (2)ರಂಥ ಶ್ರದ್ಧೆಗಳನ್ನೂ ಅವಲಂಬಿಸಿ ನಿಲ್ಲುತ್ತದೆ. ಆದರೆ N ನ್ನು ಕನ್ನಡದಂಥ ಯಾವುದಾದರೊಂದು ನಿತ್ಯ ವ್ಯವಹಾರದ<noinclude></noinclude> 6oirootkm5ea1dmytkau36w1flyw896 ಪುಟ:Mysore-University-Encyclopaedia-Vol-6-Part-2.pdf/೩೩ 104 118374 313898 2026-04-30T16:58:13Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ಭಾಷೆಯಲ್ಲಿ ನಿರೂಪಿಸಹೊರಟರೆ ಆದಿಯಲ್ಲೇ ಅಸಾಂಗತ್ಯಗಳು ಕಾಣಿಸಿಕೊಂಡು ಸಿದ್ಧಾಂತವನ್ನು ಕೈಬಿಡಬೇಕಾಗಿ ಬರಬಹುದು. ಉದಾಹರಣೆಗೆ (V) ಪಿಯಾನೊ ಆದ್ಯುಕ್ತಿಯಲ್ಲಿ ಸುಳಿದಿರುವ ಲಕ್ಷಣ ಎಂಬ ಪದವನ್ನು ಗಮನ... 313898 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ ಭಾಷೆಯಲ್ಲಿ ನಿರೂಪಿಸಹೊರಟರೆ ಆದಿಯಲ್ಲೇ ಅಸಾಂಗತ್ಯಗಳು ಕಾಣಿಸಿಕೊಂಡು ಸಿದ್ಧಾಂತವನ್ನು ಕೈಬಿಡಬೇಕಾಗಿ ಬರಬಹುದು. ಉದಾಹರಣೆಗೆ (V) ಪಿಯಾನೊ ಆದ್ಯುಕ್ತಿಯಲ್ಲಿ ಸುಳಿದಿರುವ ಲಕ್ಷಣ ಎಂಬ ಪದವನ್ನು ಗಮನಿಸಬೇಕು. ಯಾವುದಾದರೊಂದು ಲಕ್ಷಣ ೩ ಎಲ್ಲ ಧನಪೂರ್ಣಾಂಕಗಳಿಗೂ ಇಲ್ಲದಿರುವ ಪಕ್ಷದಲ್ಲಿ ಆ ೩ ಲಕ್ಷಣವಿರದ ಧನಪೂರ್ಣಾಂಕಗಳ ಗಣದಲ್ಲಿ ಒಂದು ಕನಿಷ್ಠ ಧಾತು ಇರುತ್ತದೆ. ಎಂದು ಪಿಯಾನೊ ಆದ್ಯುಕ್ತಿಗಳನ್ನೂ ಸಾಧಾರಣ ಗಣಪರಿಕಲ್ಪನೆಗಳನ್ನೂ ಆಧರಿಸಿ ತೋರಿಸಬಹುದು. ಈಗ ಹತ್ತಕ್ಕಿಂತ ಕಡಿಮೆ ಕನ್ನಡ ಪದಗಳಲ್ಲಿ ವ್ಯಕ್ತಪಡಿಸಲು ಶಕ್ಯವಿರುವುದೂ ಕೆಲ ಧನ ಪೂರ್ಣಾಂಕಗಳಿರುವ ಒಂದು ಲಕ್ಷಣವಷ್ಟೆ. ಕನ್ನಡ ಪದಗಳ ಗಣ ಸಾಂತ; ಧನ ಪೂರ್ಣಾಂಕಗಳ ಗಣವಾದರೋ ಅನಂತ. ಆದ್ದರಿಂದ ಈ ಲಕ್ಷಣ ಎಲ್ಲ ಧನಪೂರ್ಣಾಂಕಗಳಿಗೂ ಇರಲು ಸಾಧ್ಯವಿಲ್ಲ. ತತ್ಪಲವಾಗಿ ಹತ್ತಕ್ಕಿಂತ ಕಡಿಮೆ ಕನ್ನಡ ಪದಗಳಲ್ಲಿ ವ್ಯಕ್ತಪಡಿಸಲು ಶಕ್ಯವಾಗದೆ ಇರುವ ಧನಪೂರ್ಣಾಂಕಗಳ ಗಣದಲ್ಲಿ ಒಂದು ಕನಿಷ್ಠ ಧಾತು b ಇರಬೇಕು. ಆದರೆ ಕನ್ನಡ ಭಾಷೆಯ ಮಾಧ್ಯಮದಲ್ಲಿ ಇದೇ b ಯನ್ನು ಹತ್ತಕ್ಕಿಂತ ಕಡಿಮೆ ಕನ್ನಡ ಪದಗಳಲ್ಲಿ ವ್ಯಕ್ತಪಡಿಸಲು 1 2 3 4 ಶಕ್ಯವಾಗದ ಕನಿಷ್ಠ ಧನ ಪೂರ್ಣಾಂಕ 6 7 9 5 ಎಂಬುದಾಗಿ ಪಪಡಿಸಬಹುದು ಈ ಅಭಿವ್ಯಕ್ತಿಯಲ್ಲಿರುವ ಪದಗಳನ್ನು ಅವುಗಳ ಅಡಿಯಲ್ಲೇ ಎಣಿಸಿದ್ದೇವೆ. ಆ ಪದಗಳ ಸಂಖ್ಯೆ ಒಂಬತ್ತು ಮಾತ್ರವೇ ಆಗಿದೆ (ಜಿ. ಜಿ. ಬೆರಿ ಎಂಬಾತನ ಆಭಾಸ). ಇಂಥ ಅಸಾಂಗತ್ಯವನ್ನು ವ್ಯತ್ಪಾದಿಸುವುದಕ್ಕಾಗಿ ವ್ಯಾವಹಾರಿಕ ಭಾಷೆಯೊಂದರ ವಾಕ್ಯರಚನಾ ಶೈಲಿಯ (ಸಿಂಟ್ಯಾಕ್ಸ್) ಸ್ವಚ್ಛಂದತೆಯನ್ನೂ ಅದರ ಪದಗಳನ್ನು ಕುರಿತು ನಮಗಿರುವ ಅರ್ಥಪ್ರಜ್ಞೆಯನ್ನೂ ನಾವು ಇಲ್ಲಿ ಬಳಸಿಕೊಂಡಿದ್ದೇವೆ. ಆದ್ದರಿಂದಲೇ ಅಸಾಂಗತ್ಯಗಳ ಬಹಿಷ್ಕರಣ ದೃಷ್ಟಿಯಿಂದ ಗಣಿತಶಾಖೆ N ನ ನಿರಾವರಾಧ್ಯರ ಆಖ್ಯಾತಕಲನದಂಥ (ಪಡಿಕೇಟ್ ಕ್ಯಾಲ್ಕುಲಸ್, ಪಾರ್ಕಿಕ ಕಲನಕ್ರಿಯೆಗಳು) ಶಿಸ್ತಿನ ಭಾಷೆಯೇ ಆಗಬೇಕು ಮತ್ತು ಆ ನಿರೂಪಣೆಯಲ್ಲಿ ಅರ್ಥಪ್ರಜ್ಞೆಗೆ ಎಡೆಯಿರಲೇಬಾರದು ಎಂಬ ನಿಬಂಧನೆಗಳನ್ನು ಹಿಲ್ಬರ್ಟ್ ಹಾಕಿಕೊಳ್ಳುತ್ತಾನೆ. ಹೀಗೆ ರೂಪಿತವಾಗುವ N ನಲ್ಲಿ ಪ್ರಮೇಯಗಳ ಸಾಧನೆಗಳೆಲ್ಲವೂ ಕೆಲನಿರ್ದಿಷ್ಟ ವಿಧಿಗಳ ಮೇರೆಗೆ ಆಡಿದ ಕೆಲ ನಿರ್ದಿಷ್ಟ ಪ್ರತೀಕಗಳ ಆಟದಂತೆ ಕಾಣಿಸುತ್ತವೆ. ಇಂಥ N ನಲ್ಲಿ ಯಾವ ಅಸಾಂಗತ್ಯಗಳೂ ಇದುವರೆಗೆ ಗೋಚರಿಸಿಲ್ಲ;' ಇನ್ನು ಮುಂದೆಯೂ ಗೋಚರಿಸಲಾರವು ಎಂಬ ವ್ಯಾಪಕವಾದ ಒಂದು ನಂಬಿಕೆ ಗಣಿತಜ್ಞವಲಯಗಳಲ್ಲಿದೆ. ಈಗ ಈ N ನ ಚೌಕಟ್ಟಿನೊಳಗೇ (ಪ್ರತೀಕಗಳ ಒಂದು ವಿಧ್ಯುಕ್ತ ಕ್ರೀಡೆಯಾಗಿ ಅದರ ಸುಸಾಂಗತ್ಯವನ್ನು ಒಂದು ಪಕ್ಷ ಸಾಧಿಸಿದರೆ ಸಾಧನೆಗೆ ಮುಂಚೆಯೇ ಸಾಧಿಸ ಬೇಕಾದುದನ್ನು ಅಂಗೀಕರಿಸಿದಂತಾಗುತ್ತದಷ್ಟೆ. ಇದು ನಿಷ್ಟ್ರಯೋಜಕವಾದ ಕಾರಣ N ನ ಸುಸಾಂಗತ್ಯದ ಸಮರ್ಥನೆ ಮಾತ್ರ ಶುದ್ಧ ಅರ್ಥಪ್ರಜ್ಞೆಯನ್ನೇ ಅನುಸರಿಸಬೇಕೆಂದೂ (1), (2)ರಂಥ ವಿವಾದಾಸ್ಪದ ಶ್ರದ್ಧೆಗಳನ್ನು ಕಟ್ಟುನಿಟ್ಟಾಗಿ ತೊರೆದೇ ಅದು ಸಾಗಬೇಕೆಂದೂ ಹಿಲ್ಬರ್ಟ್ ಉದ್ದೇಶಿಸಿದ. N ನೊಳಗಡೆ ನಡೆಯುವ ಪ್ರತೀಕಗಳ ಅರ್ಥವಿಮುಖಕ್ರೀಡೆ ಗಣಿತವಾದರೆ ಆ ಕ್ರೀಡೆಯ ಸುಸಾಂಗತ್ಯವನ್ನು ಕುರಿತು N ನ ಹೊರಗಡೆ ನಡೆಯುವ ಅರ್ಥಾವಲಂಬಿ ವಿವೇಚನೆ ಹಿಲ್ಬರ್ಟ್‌ ಪರಿಭಾಷೆಯಲ್ಲಿ ಅಧಿಗಣಿತ (ಮೆಟಮ್ಯಾತಿ ಮ್ಯಾಟಿಕ್ಸ್) ಎಂದೆನಿಸುತ್ತದೆ. 1931ರ ಗೊಯ್ಕಲ್ ಸಂಶೋಧನೆಗಳ ಬಗ್ಗೆ ಒಂದು ಸ್ಕೂಲಪರಿಚಯವನ್ನು ಈಗ ಲ್ಲಿಡಬಹುದು. ಈ ಸಂಬಂಧದಲ್ಲಿ ಗೊಂಯ್ಯ‌ನ ಮೂಲ ನಿರೂಪಣೆಯನ್ನು ಅನುಸರಿಸುವ ಬದಲು ಪ್ರಸಕ್ತ ಲೇಖನದಲ್ಲಿ ಒದಗಿಬಂದಿರುವ ಸಿದ್ಧತೆಗಳ ಪರಿಮಿತಿಯನ್ನು ಗಮನಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. N ನಲ್ಲಿ ಕಾಣಿಸಿಕೊಳ್ಳುವ ಬಿಡಿ ಪ್ರತೀಕ (ಅಕ್ಷರ)ಗಳ ಮಾಲೆ ಸಾಂತವಾದ ಕಾರಣ ಅವೆಲ್ಲಕ್ಕೂ ನಾವು ಯಾವುದಾದರೊಂದು ಸರಣಿಯಲ್ಲಿ ಕ್ರಮಾಂಕಗಳನ್ನು ಆರೋಪಿಸಬಹುದು. ಉದಾಹರಣೆಗೆ, N ನ ಅಕ್ಷರಮಾಲೆಯಲ್ಲಿ S, T, X ಎಂಬ ಮೂರೇ ಅಕ್ಷರಗಳಿವೆಯೆಂದು ಭಾವಿಸೋಣ. (ನಿಜಕ್ಕೂ ಅದರಲ್ಲಿ ಇನ್ನೂ ಹೆಚ್ಚು ಅಕ್ಷರಗಳಿರಬಹುದು; ಇದರಿಂದ ಆಸಕ್ತಿಕ ವ್ಯಕ್ತಿಲಸವೇನೂ ಉಂಟಾಗುವುದಿಲ್ಲ. ಇದಕ್ಕೆ ಅನುಕ್ರಮವಾಗಿ 0,1,2, ಎಂಬ ಕ್ರಮಾಂಕಗಳನ್ನು ನೀಡಬಹುದಷ್ಟೆ. N ನ ಸೂತ್ರಗಳು, ಸಾಧನೆಗಳು, ಪ್ರಮೇಯಗಳು, ಮಾರ್ಕಫ್ ಆಲ್ತಾರಿತಂಗಳು (ನೋಡಿ- ಅಲ್ತಾರಿತಂ) ಮುಂತಾದವೆಲ್ಲವೂ S, T, X ಅಕ್ಷರಗಳ ಸಾಂತಕ್ರಮ ಸಂಯೋಜನೆಗಳಾಗಿರುತ್ತವೆ. (ಫೈನೈಟ್ ಸ್ಪಿಂಗ್‌) ಉದಾಹರಣೆಗೆ TTSTTTXXSTSTXSSSTSSTTX ೮೫ ಎಂಬುದು N ನ ಯಾವುದೇ ಒಂದು ಸೂತ್ರವಾಗಿರಬಹುದು. ಇದರಲ್ಲಿ ಅಕ್ಷರಗಳಿಗೆ ಬದಲು ಆಯಾ ಕ್ರಮಾಂಕಗಳನ್ನು ಆದೇಶಿಸಿದರೆ 1101112201012000100112 ಎಂಬ ಪ್ರತೀಕ ಲಭಿಸುತ್ತದೆ. ಈ ಕೊನೆಯ ಪ್ರತೀಕವನ್ನು ಒಂದು ತ್ರಿಮಾನ; ಪೂರ್ಣಾಂಕವೆಂದು ಪರಿಗಣಿಸಬಹುದು. N ನಲ್ಲಿಯಾದರೂ ಧನ ಪೂರ್ಣಾಂಕಗಳನ್ನು ಇಂಥ ತ್ರಿಮಾನ ಪ್ರತೀಕಯೋಜನೆಯಿಂದ ಸೂಚಿಸಿರುವುದಿಲ್ಲ. ಪ್ರಾಯಶಃ ಅಲ್ಲಿ ಅವನ್ನು T, II, III ಮೊದಲಾದ 7 ಸಾಲುಗಳಿಂದ ವ್ಯಕ್ತಪಡಿಸುವ ಪರಿಪಾಠ ಅಂಗೀಕೃತವಾಗಿರಬಹುದು. ಹಾಗಿದ್ದಲ್ಲಿ ಮೇಲಿನ ತ್ರಿಮಾನ ಪೂರ್ಣಾಂಕವನ್ನು ಒಂದು ಉದ್ದವಾದ T ಸಾಲನ್ನಾಗಿ (ತತ್ತ್ವಶಃ) ಪರಿವರ್ತಿಸಿಡಬಹುದಷ್ಟೆ. (ಈ ಸರಳ ನಿದರ್ಶನದಲ್ಲೇ ತ್ರಿಮಾನ ಪೂರ್ಣಾಂಕದ ಅನುರೂಪ T ಸಾಲು ಒಂದು ಸಹಸ್ರ ಕೋಟಿಗಿಂತಲೂ ಹೆಚ್ಚು T ಗಳನ್ನೊಳಗೊಳುತ್ತದೆ; ಆದರೆ ನಮ್ಮ ಚರ್ಚೆ ತಾತ್ವಿಕ ತಲಕ್ಕೆ ಸೀಮಿತವಾಗಿರುವ ಕಾರಣ ಇಂಥ ಬೃಹತ್ಸರಣಿಗಳನ್ನು ನೆನೆದು ಧೃತಿಗೆಡಬೇಕಾಗಿಲ್ಲ). ಆ ಪ್ರಕಾರ ಫಲಿಸುವ T ಸಾಲನ್ನು ಮೇಲೆ ನಮೂದಿಸಿರುವ TTS... ... TX ಸೂತ್ರದ ಗೊಯ್ದಲ್ ಸಂಖ್ಯೆ ಎಂದು ಕರೆಯೋಣ. (ಮೂಲಸಂಶೋಧನೆಯ ಗೊಯ್ದಲ್ ಸಂಖ್ಯೆಗಳು ಬೇರೆ ರೀತಿಯವಾಗಿದ್ದವು.) ಹೀಗೆ N ನ ಒಂದೊಂದು ಸೂತ್ರ, ಸಾಧನೆ, ಪ್ರಮೇಯ ಮಾರ್ಕಫ್ ಆಲ್ತಾರಿತಂಗೂ N ನ ಅಕ್ಷರಮಾಲೆಯಲ್ಲಿ ವ್ಯಕ್ತಪಡಿಸಿದ ಒಂದೊಂದು ನಿರ್ದಿಷ್ಟ ಬಯಲ್ ಸಂಖ್ಯೆ ಇರುತ್ತದೆ. ಗೊಯ್ದಲ್ ಹಾಗೂ ಯಾವುದಾದರೊಂದು ಗೊಯ್ದಲ್ ಸಂಖ್ಯೆಯನ್ನು ಕೊಟ್ಟಾಗ ಅದಕ್ಕೆ ಅನುರೂಪವಾದ ಸೂತ್ರ ಮುಂತಾದವನ್ನು (ತತ್ತ್ವಶಃ) ಯಾಂತ್ರಿಕವಾಗಿ ಗೊತ್ತುಮಾಡಬಹುದು. N ನಲ್ಲಿ ನಿಯೋಜಿಸಲು ಸಾಧ್ಯವಿರುವ ವಿವಿಧ ಉಕ್ತಿಗಳ ವಿವಿಧ ಸಾಧನೆಗಳೆಲ್ಲವನ್ನೂ ಅವುಗಳ ಗೊಯ್ದಲ್ ಸಂಖ್ಯೆಗಳನ್ನು ಆಧರಿಸಿ ಒಂದನೆಯ ಸಾಧನೆ, ಎರಡನೆಯ ಸಾಧನೆ, ಮೂರನೆಯ ಸಾಧನೆ ಎಂದು ಮೊದಲಾಗಿ ಒಂದು ನಿರ್ದಿಷ್ಟ ಅನುಕ್ರಮದಲ್ಲಿ ಬರೆಯುತ್ತ ಹೋಗಬಹುದು. ಹಾಗೆ ಬರೆಯುವಾಗ ಒಂದೊಂದು ಹೆಜ್ಜೆಯಲ್ಲೂ N ನ ಯಾವುದೇ ದತ್ತಸೂತ್ರ (ಉಕ್ತಿ)ಗಳು ಸಾಧಿತವಾದವೋ ಇಲ್ಲವೋ ಎಂಬುದನ್ನು ತಾಳೆ ನೋಡುತ್ತಲೂ ಹೋಗಬಹುದು. ಈ ಕಾರ್ಯ ಕೇವಲ ಯಾಂತ್ರಿಕವಾದ್ದರಿಂದ ಇದನ್ನು ನಿರ್ವಹಿಸಬಲ್ಲ ಮಾರ್ಕಫ್ ಆಲ್ತಾರಿತಂಗಳನ್ನು ನಿಯೋಜಿಸಲು ಸಾಧ್ಯವಾಗಬೇಕು; ನಿಜಕ್ಕೂ ಅಂಥ ನಿಯೋಜನೆ ಶಕ್ಯವೆಂಬುದಕ್ಕೆ ಅಧಿಗಣಿತದಲ್ಲಿ ನಿಷ್ಕೃಷ್ಟ ಸಮರ್ಥನೆಯನ್ನು ನೀಡಬಹುದು. N ವ್ಯವಸ್ಥೆಯನ್ನು ಕುರಿತಂತೆ ಅದರ ಇಂಥಿಂಥ ಸೂತ್ರಗಳಿಗೆ ಇಂಥಿಂಥ ಸಾಧನೆಗಳಿವೆ; ಮತ್ತೆ ಇಂಥಿಂಥ ಸೂತ್ರಗಳನ್ನು ಸಾಧಿಸುವುದು ಅಸಾಧ್ಯ. ಇಂಥಿಂಥ ವಾಕ್ಯ (ಪದ)ಗಳ ಮೇಲೆ ಇಂಥಿಂಥ ಮಾರ್ಕಫ್ ಆಲ್ದಾರಿತಂಗಳನ್ನು ಪ್ರಯೋಗಿಸಿದಾಗ ಇಂಥಿಂಥ ಫಲಿತಾಂಶಗಳು ಲಭಿಸುತ್ತವೆ ಎಂದು ಮುಂತಾಗಿ ಮಾತನಾಡಿಕೊಳ್ಳಬಹುದಷ್ಟೆ. ಈ ಬಗೆಯ ವರ್ಣನೆಗಳೆಲ್ಲವೂ ಅಧಿಗಣಿತದ ಪ್ರಾಂತಕ್ಕೆ ಸೇರಿದವು. ನಮ್ಮ ದೃಷ್ಟಿಯನ್ನು ಇವುಗಳಲ್ಲಿ ಉಲ್ಲೇಖವಾಗುವ ಸೂತ್ರ, ಸಾಧನೆ, ಮಾರ್ಕಫ್ ಆಲ್ಟಾರಿತಂ ಮುಂತಾದವುಗಳಿಂದ ಅವುಗಳ ಅನುರೂಪ ಗೊಯ್ದಲ್ ಸಂಖ್ಯೆಗಳತ್ತ ಹೊರಳಿಸಿದರೆ ಈ ವಿದ್ಯಮಾನಗಳೆಲ್ಲ ಆ ಗೊಯ್ದಲ್ ಸಂಖ್ಯೆಗಳ ನಡುವೆ ಏರ್ಪಡುವ ಕೆಲವಷ್ಟು ಸಂಬಂಧಗಳಾಗಿ ಗೋಚರಿಸುತ್ತವೆ. ಗೊಯ್ದಲ್ ಸಂಖ್ಯೆಗಳು ಕೇವಲ ಧನ ಪೂರ್ಣಾಂಕ ಗಳಾದ ಕಾರಣ N ವ್ಯವಸ್ಥೆ ಸಾಕಷ್ಟು ಸತ್ತ್ವಯುತವಾಗಿದ್ದಲ್ಲಿ ಅವುಗಳ ನಡುವಿನ ಇಂಥ ಸಂಬಂಧಗಳನ್ನು N ನ ಪ್ರತೀಕಾತ್ಮಕ ಅಂತರ್ಭಾಷೆಯಲ್ಲೇ ಅಭಿವ್ಯಕ್ತಿಸಲು ಶಕ್ಯವಾಗಬೇಕು. N ಭಾಷೆಗೆ ನಿಜಕ್ಕೂ ಈ ರೀತಿಯ ಸಾಮರ್ಥ್ಯವಿದೆಯೆಂದು ಇನ್ನು ಮುಂದೆಲ್ಲ ಭಾವಿಸುತ್ತೇವೆ. ಅಂದಮೇಲೆ, ಮೇಲೆ ನಿದರ್ಶಿಸಿರುವಂಥ ಸುಸ್ಪಷ್ಟ ಅರ್ಥದ ಅಧಿಗಣಿತೀಯ ವರ್ಣನೆಗಳೊಂದೊಂದಕ್ಕೂ ಅನುರೂಪವಾಗಿ N ಭಾಷೆಯಲ್ಲಿ ನಿರ್ದಿಷ್ಟ ಗೊಯ್ದಲ್ ಸಂಖ್ಯೆಗಳನ್ನು ಕುರಿತ ಒಂದೊಂದು ಪ್ರತೀಕಾತ್ಮಕ ಸೂತ್ರ (ಉಕ್ತಿ) ಇರುತ್ತದೆಂದಾಯಿತು. ಪ್ರತೀಕಾತ್ಮಕ ಸೂತ್ರಗಳನ್ನು ಆಯಾ ಅಧಿಗಣಿತೀಯ ವರ್ಣನೆಗಳ ಗೊಯ್ದಲ್ ರೂಪಾಂತರಗಳು ಎಂದು ಕರೆಯೋಣ, ಸ್ಪಷ್ಟಾರ್ಥಯುಕ್ತ ಅಧಿಗಣಿತೀಯ ವರ್ಣನೆಯೊಂದರ ಬಗ್ಗೆ ನಿತ್ಯವ್ಯವಹಾರದ ಕನ್ನಡ ಭಾಷೆಯಲ್ಲಿ ಒಂದು ಸಮರ್ಥನೆ ಯನ್ನು ನೀಡಲು ಸಾಧ್ಯವಾಗುವ ಸಂದರ್ಭಗಳಲ್ಲೆಲ್ಲ ಅದರ ಗೊಯ್ದಲ್ ರೂಪಾಂತರ ವನ್ನು ಕುರಿತು N ನಲ್ಲಿ ಒಂದು ವಿಧ್ಯುಕ್ತ ಸಾಧನೆಯನ್ನು ರೂಪಿಸುವುದಕ್ಕೂ ಸಾಧ್ಯವಾಗುವು ದೆಂದು ಭಾವಿಸುತ್ತೇವೆ. ಈಗ x ಎಂಬುದು N ನ ಯಾವುದಾದರೊಂದು ವಾಕ್ಯ(ಪದ) ವೂ M ಎಂಬುದು ಇದೇ ವ್ಯವಸ್ಥೆಯ ಒಂದು ಮಾರ್ಕಫ್ ಆಲ್ತಾರಿತಮೂ ಆದಲ್ಲಿ<noinclude></noinclude> 54a1ogb4rx8u3iq294q9o9xqz8epew3 ಪುಟ:Mysore-University-Encyclopaedia-Vol-6-Part-2.pdf/೩೪ 104 118375 313900 2026-04-30T16:58:21Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ (Mx). xನ ಮೇಲೆ Mನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುತ್ತದೆ. (-Mx). xನ ಮೇಲೆ Mನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುವುದಿಲ್ಲ ಎಂಬ ಎರಡು ಅಧಿಗಣಿತೀಯ ವರ್ಣನೆಗಳಿಗ... 313900 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ (Mx). xನ ಮೇಲೆ Mನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುತ್ತದೆ. (-Mx). xನ ಮೇಲೆ Mನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುವುದಿಲ್ಲ ಎಂಬ ಎರಡು ಅಧಿಗಣಿತೀಯ ವರ್ಣನೆಗಳಿಗೆ ವಿಶೇಷ ಪ್ರಾಶಸ್ತ್ರವುಂಟು. ಇವುಗಳ ಗೊಯ್ದಲ್ ರೂಪಾಂತರಗಳನ್ನು ಅನುಕ್ರಮವಾಗಿ M (x) ಮತ್ತು ~M{x} ಎಂಬುದಾಗಿ ಸೂಚಿಸೋಣ. (Mx), (Mx) ಕನ್ನಡದ ವಾಕ್ಯಗಳು ; M(x), ~M{x} ಆದರೋ N ನ ಸಂಕೇತಗಳ ಸರಪಣಿಗಳು ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲದ M(x), M(x) ಗಳಿಗೆ ಅಧಿಗಣಿತ ಪ್ರಾಂತದಲ್ಲಿ ಅರ್ಥ ಕಲ್ಪಿಸಿದರೂ ಅವು (Mx), (Mx) ಆಗಿ ಮರುಪರಿವರ್ತಿತವಾಗುವ ಬದಲು ಒಂದಷ್ಟು ಧನಪೂರ್ಣಾಂಕಗಳ ನಡುವಿನ ಕೆಲವು ನಿರ್ದಿಷ್ಟ ಸಂಬಂಧಗಳನ್ನು ಮಾತ್ರವೇ ಪ್ರತಿಫಲಿಸುತ್ತವೆ. M(x) ಇಲ್ಲವೇ ~M{x}ನ್ನು N ನಲ್ಲಿ ಸಾಧಿಸಲು ಸಾಧ್ಯವಾದರೂ ಆಗಬಹುದು, ಇಲ್ಲದಿದ್ದರೂ ಇಲ್ಲ; ಒಂದು ವೇಳೆ ಅಲ್ಲಿ ಅವೆರಡನ್ನೂ ಸಾಧಿಸಲು ಕಳ್ಳನಾದರೆ N ಅಸಂಗತನನಿಸಿಕೊಳ್ಳುತ್ತದೆ. ಈಗ X ಎಂಬುದು N ನ ಅಕ್ಷರಮಾಲೆಯಲ್ಲಿ ವ್ಯಕ್ತಪಡಿಸಿರುವ ಒಂದು ಧನ ಪೂರ್ಣಾಂಕವಾಗಿರಲಿ. ಈ • ಯಾವುದಾದರೂ ಒಂದು ಮಾರ್ಕಫ್ ಆಲ್ದಾರಿತನ ಗೊಯ್ದಲ್ ಸಂಖ್ಯೆ ಆಗಿರಬಹುದು ; ಅಂಥ ಸಂದರ್ಭದಲ್ಲಿ ಆ ನಿರ್ದಿಷ್ಟ ಮಾರ್ಕಫ್ ಆಲ್ದಾರಿತವನ್ನು X* ಎಂಬ ಪ್ರತೀಕದಿಂದ ಸೂಚಿಸೋಣ. ಒಂದು ವೇಳೆ x ಯಾವೊಂದು ಮಾರ್ಕಫ್ ಆಲ್ದಾರಿತನ ಗೊಯ್ದಲ್ ಸಂಖ್ಯೆಯೂ ಆಗಿಲ್ಲದಿದ್ದರೆ X' ಎಂಬುದು ಯಾವುದೇ ಪದ yಯನ್ನು yT, yTT, yTTT ಎಂದು ಮೊದಲಾಗಿ ಕೊನೆಯೇ ಇಲ್ಲದಂತೆ ಲಂಬಿಸುತ್ತ ಹೋಗುವ ಮಾರ್ಕಫ್ ಆಲ್ದಾರಿತವನ್ನು ನಿರ್ದೇಶಿಸಲಿ. ಅಧಿಗಣಿತೀಯ ಉಕ್ತಿಗಳಾದ (x*x). • ಮೇಲೆ x* ವನ್ನು ಪ್ರಯೋಗಿಸಿದಾಗ ಆಲ್ಟಾರಿತಂ ಕ್ರಿಯೆ ನಿಲುಗಡೆಗೆ ಬರುತ್ತದೆ ; (-x*x). • ಮೇಲೆ x* ವನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುವುದಿಲ್ಲ. ಎಂಬವಕ್ಕೆ ಅನುರೂಪವಾಗಿ N ನಲ್ಲಿ x* (x) ಮತ್ತು x"(x) ಎಂಬ ಗೊಯ್ದಲ್ ರೂಪಾಂತರಗಳಿರುತ್ತವಷ್ಟೆ. ಆಗಲೇ ತಿಳಿಸಿರುವಂತೆ Nನ ಸಾಧನೆಗಳೆಲ್ಲವನ್ನೂ ಒಂದು ವ್ಯವಸ್ಥಿತ ಅನುಕ್ರಮದಲ್ಲಿ ಬರೆಯುತ್ತ ಹೋದಾಗ x*(x) ಮತ್ತು X(*x)ಗಳ ಸಾಧನೆಗಳು ಗೋಚರಕ್ಕೆ ಬರುತ್ತವೋ ಇಲ್ಲವೋ ಎಂಬ ಬಗ್ಗೆ ಹೆಜ್ಜೆ ಹೆಜ್ಜೆ ಯಾಂತ್ರಿಕವಾಗಿ ತನಿಖೆ ನಡೆಸಬಹುದು. ಹೀಗೆ ಮಾಡುವಾಗ x*(x) ನದಕ್ಕಿಂತ ಮುನ್ನ -x*(x)ನ ಒಂದು ಸಾಧನೆ ಕಾಣಿಸಿಕೊಂಡರೆ ನಮ್ಮ ತನಿಖೆಯನ್ನು ಅಷ್ಟಕ್ಕೇ ನಿಲ್ಲಿಸೋಣ. ಬದಲು ~x*(x) ನದಕ್ಕಿಂತ ಮುಂಚೆ x*(x)ನ ಸಾಧನೆ ಕಣ್ಣಿಗೆ ಬಿದ್ದರೆ ಆ ಸಾಧನೆಯ ಮುಂದೆ 1, II, III ಎಂದು ಮೊದಲಾಗಿ ಕೊನೆಯೇ ಇಲ್ಲದಂತೆ ಬರೆಯುತ್ತ ಹೋಗೋಣ. ಯಾಂತ್ರಿಕವಾದ ಈ ಕಾರ್ಯವನ್ನೂ ಸ ಮೇಲೆ ಪ್ರಯೋಗಿಸಬಹುದಾದ ಒಂದು ಮಾರ್ಕಫ್ ಆಲ್ತಾರಿತಂ L ನಿಂದ ನಿರ್ವಹಿಸಲು ಶಕ್ಯವಾಗುವುದು. x ಮೇಲೆ L ನ್ನು ಪ್ರಯೋಗಿಸಿದಾಗ ಅಲ್ದಾರಿತಂ ಕ್ರಿಯೆ ನಿಲುಗಡೆಗೆ ಬರಬೇಕಿದ್ದರೆ N ನ ಸಾಧನೆಗಳ ಅನುಕ್ರಮದಲ್ಲಿ -x* (x) ನ ಒಂದು ಸಾಧನೆ ಇರಬೇಕಲ್ಲದೆ ಆ ಸಾಧನೆಗಿಂತ ಮುಂಚೆ x*(x)ನ ಯಾವ ಸಾಧನೆಯೂ ಕಾಣಿಸಿಕೊಳ್ಳಬಾರದು. (ಗೊಯ್ದಲ್‌ನ ಮೂಲ ಸಂಶೋಧನೆಯಲ್ಲಿ ಈ Lಗೆ ಅನುರೂಪ ವಾದ ಪರಿಕರ್ಮಕ್ಕೆ ಬದಲಾಗಿ ಬೇರೊಂದು ಪರಿಕರ್ಮ ಪ್ರಮುಖ ಪಾತ್ರವನ್ನು ವಹಿಸಿತ್ತು: L ಗೆ ಅನುರೂಪವಾದ ಪರಿಕರ್ಮಕ್ಕೆ ಅಧಿಕತರ ಉಪಯುಕ್ತತೆ ಇರುವುದನ್ನು 1936ರಲ್ಲಿ ಬಾರ್ಕ್ಲ ರಾಸೆಕ್ ಪತ್ತೆ ಹಚ್ಚಿದ.) ಈ Lನ ಗೊಯ್ದಲ್ ಸಂಖ್ಯೆ 9 ಆಗಿರಲಿ. ಅಂದಮೇಲೆ L ಎಂದರೂ ಒಂದೇ, g* ಎಂದರೂ ಒಂದೇ : g* = L. ಸ್ವಾರಸ್ಯಕರ ಪ್ರಶ್ನೆಯೊಂದು ಈಗ ನಮ್ಮ ಮುಂದೆ ಏಳುತ್ತದೆ : L {g} =gg) ಮತ್ತು ~L{g} = ~g(g) ಇವೆರಡು ಉಕ್ತಿಗಳ ಪೈಕಿ N ವ್ಯವಸ್ಥೆಯಲ್ಲಿ ಯಾವುದನ್ನು ಸಾಧಿಸಲು ಸಾಧ್ಯ ? ಈ ಬಗ್ಗೆ ವಿವೇಚಿಸಲು g (g) ಗೆ ಒಂದು ಸಾಧನೆ P ಯನ್ನು ರೂಪಿಸುವುದಕ್ಕೆ ಸಾಧ್ಯವಾಗುವುದೆಂದು ಭಾವಿಸೋಣ. N ನ ಸಾಧನೆಗಳ ಅನುಕ್ರಮದೊಳಗೆ ಈ P ಯಾವುದೋ ಒಂದು ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ಆದಿಯಿಂದ Pವರೆಗಿನ ಸಾಧನೆಗಳನ್ನು (ಇವುಗಳ ಸಂಖ್ಯೆ ಸಾಂತವೆನ್ನುವುದನ್ನು ಗಮನಿಸಬೇಕು) ಒಂದೊಂದಾಗಿ ಪರಿಶೀಲಿಸಿ N ಸಾಧನೆಗಳ ಅನುಕ್ರಮದಲ್ಲಿ ಮೊದಲು ಸಾಧಿತವಾಗುವುದುgg)ಯೋ ಇಲ್ಲವೇ -g*(g) ಯೋ ಎಂಬುದನ್ನು ನಿರ್ಧರಿಸಬಹುದಷ್ಟೆ. ಹಾಗೆ ಮೊದಲು ಸಾಧಿತವಾಗುವುದು -g*(g) ಆದ ಪಕ್ಷದಲ್ಲಿ N ನೊಳಗೆ g*(g) ಮತ್ತು ~g*{g} ಗಳೆರಡರ ಸಾಧನೆಗಳೂ ಕಾಣಿಸಿಕೊಂಡು N ಅಸಂಗತವಾಗುವುದು. ಇದಕ್ಕೆ ಪ್ರತಿಯಾಗಿ ಮೊದಲು ಸಾಧಿತವಾಗುವುದು g* (g) ಎಂದು ಭಾವಿಸಿದರೆ g ಯ ಮೇಲೆ L ನ್ನು ಪ್ರಯೋಗಿಸಿದಾಗ ಸಾಧನೆಗಳ ತನಿಖೆಯಲ್ಲಿ g*(g) ಯ ಸಾಧನೆ ಮುಂಚಿತವಾಗಿ ಗೋಚರಕ್ಕೆ ಬಂದು L ಕ್ರಿಯೆಯಿಂದ ಆ ಸಾಧನೆಯ ಮುಂದೆ 1, TT, TIT ಇತ್ಯಾದಿ ಅಕ್ಷರಗಳು ಕೊನೆಯೇ ಇಲ್ಲದಂತೆ ಲಿಖಿತವಾಗುತ್ತ ಹೋಗುವುವು. ಅಂದ ಮೇಲೆ ಈ ಸಂದರ್ಭದಲ್ಲಿ g ಯನ್ನು ಕುರಿತಂತೆ L ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುವುದೇ ಇಲ್ಲ. ಇದರಿಂದ ಅಧಿಗಣಿತೀಯ ಉಕ್ತಿ (Lg) ಸಮರ್ಥಿತವಾದಂತಾಯಿತು. N ವ್ಯವಸ್ಥೆ ಸಾಕಷ್ಟು ಸತ್ತ್ವಯುತವಿರುವಾಗ ಇದೇ ಸಮರ್ಥನೆಯನ್ನು N ನ ಅಧಿಕೃತ ಭಾಷೆಯಲ್ಲಿ ~L{g} [ = ~g*(g)] ಉಕ್ತಿಯ ಸಾಧನೆಯನ್ನಾಗಿ ಪರಿವರ್ತಿಸಬಹುದು. ಅಂದರೆ ಈಗಲೂ N ನೊಳಗೆ gg) ಮತ್ತು ~g*(g) ಗಳೆರಡರ ಸಾಧನೆಗಳೂ ಗೋಚರಿಸಿ N ಅಸಂಗತವಾಗುತ್ತದೆ ಎಂದಾಯಿತು. ಅಲ್ಲಿಗೆ N ನಲ್ಲಿ g(g)ಗೆ ಸಾಧನೆಯೊಂದನ್ನು ನಿಯೋಜಿಸಲು ಶಕ್ಯವಿರುವಾಗಲೆಲ್ಲ N ಅಸಂಗತವಾಗಿಯೇ ತೀರುವುದು. ಇದೇ ಮೇರೆಗೆ N ನಲ್ಲಿ ~ggಯನ್ನು ಕುರಿತು ಸಾಧನೆ ನೀಡಲು ಶಕ್ಯವಾದಾಗಲೂ ಅಸಂಗತವಾಗುತ್ತದೆಂದು ಸುಲಭವಾಗಿ ತೋರಿಸಬಹುದು. N ನಿಜಕ್ಕೂ ಸುಸಂಗತ ಎಂಬ ವಿಶ್ವಾಸ ನಮಗಿದ್ದರೆ ಅದರ ಚೌಕಟ್ಟಿನೊಳಗೆ g(g) ಯನ್ನೂ ಸಾಧಿಸಲು ಶಕ್ಯವಿಲ್ಲ, ~g*(g) ಯನ್ನೂ ಸಾಧಿಸಲು ಶಕ್ಯವಿಲ್ಲ ಎಂದು ನಂಬಲು ಸಹ ನಾವು ಸಿದ್ಧರಿರಬೇಕು. ಒಂದು ಉಕ್ತಿ ಮತ್ತು ಅದರ ನಿಷೇಧ ಇವೆರಡರ ಪೈಕಿ ಒಂದಲ್ಲ ಒಂದನ್ನು ಸಾಧಿಸಲು ಸಾಧ್ಯವಾಗಲೇಬೇಕೆಂಬ ಎಣಿಕೆ ಇಲ್ಲಿ ತಪ್ಪಾಗಿಬಿಟ್ಟಿತು. ಇದೇ ಗೊಯ್ದ‌ನ ಸುಪ್ರಸಿದ್ಧ ಪರಮ ಪ್ರಮೇಯ N ಮೇಲಿನ ಪರಿಸ್ಥಿತಿಗೆ ಒಂದು ಸ್ಕೂಲ ಉಪಮಾನವನ್ನು ನೀಡುವ ಸಲುವಾಗಿ (F). ಕೆಳಗೆ ಲಿಖಿತವಾಗಿರುವ (~F) ಉಕ್ತಿಯನ್ನು ಸಾಧಿಸಲು ಸಾಧ್ಯವಿದೆ; (F) (← F) ಎಂಬ ಈ ಉಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ನಿತ್ಯವ್ಯಾವಹಾರಿಕ ಭಾಷೆಯ ವಾಕ್ಯಗಳನ್ನು ಆಯ್ಕೆಮಾಡಿ ಎನ್ನುವುದು ಜನಪ್ರಿಯವಾಗಿದೆ. ಇವುಗಳ ಪೈಕ (F)ಗೆ ಸಾಧನೆಯೊಂದನ್ನು ರೂಪಿಸಬೇಕಾದಲ್ಲಿ (← F) ನ್ನು ಹೇಗೆ ಸಾಧಿಸಬಹುದೆಂದು ಅದರಲ್ಲಿ ತಿಳಿಸಬೇಕಾಗುವ ಕಾರಣ ಆ (Fನ ಸಾಧನೆಯಲ್ಲಿ (~ Fನ ಸಾಧನೆಯೂ ಅಡಕವಾಗಿ ಅಸಾಂಗತ್ಯ ತಲೆದೋರುವುದು; ಬದಲು (~ F) ಗೆ ಸಾಧನೆ ಕೊಡಲು ಕಟ್ಟವಿದ್ದಲ್ಲಿ ಆ ಸಾಧನೆಯೇ (F ಸಾಧನೆಯ ಆಗಿ ಏರಮಿಸಿ ಮತ್ತೆ ಆ ಸಂಗತ್ಯ ಆ (F)ನ ಉದ್ಭವಿಸುತ್ತದೆ. ಆದರೆ ನಿಜಕ್ಕೂ ಈ ಉಪಮಾನ ತೀರ ಸರಳೀಕೃತವನ್ನದೆ ವಿಧಿಯಿಲ್ಲ. ಇದರ ಪರಿಶೀಲನೆಯಿಂದ ಗೊಯ್ದಲ್ ಪ್ರಮೇಯ ಪೂರ್ಣಾಂಕಗಳ ಗಣಿತಕ್ಕೆ ದೂರವೂ ಮಹತ್ತ್ವರಹಿತವೂ ಆದ ಕೇವಲ ಒಂದು ಚಮತ್ಕಾರಿಕ ಭಾಷಾಶ್ಲೇಷೆ (ಕ್ವಿಲ್ಲಿಂಗ್) ಎಂಬ ಅಭಿಪ್ರಾಯ ಮೂಡಬಹುದು. (F) ಮತ್ತು (~ F) ಗಳು ಹೆಚ್ಚೆಂದರೆ ಅಧಿಗಣಿತೀಯ (g*g) ಮತ್ತು (~ g*g)ಗಳಿಗೆ ಸದೃಶ್ಯವಾಗಬಹುದೇ ವಿನಾ ಅವುಗಳ ಗೊಯ್ದಲ್ ರೂಪಾಂತರ g*(g) ಮತ್ತು ~glgಗಳಿಗಿಲ್ಲ. ಅಧಿಗಣಿತ ಪ್ರಾಂತದಲ್ಲಿ ಈ g*{g) ಮತ್ತು ~g (g)ಗಳಿಗೆ ಮತ್ತೆ ಅರ್ಥಕಲ್ಪಿಸಿದಾಗ ಅವು ಯಾವುದೇ ಶ್ಲೇಷೆಯ ಸೋಂಕಿಲ್ಲದೆ ಧನಪೂರ್ಣಾಂಕಗಳ ನಡುವಿನ ನೂರಕ್ಕೆ ನೂರರಷ್ಟು ಅಪ್ಪಟ ಗಣಿತ ಸಂಬಂಧಗಳನ್ನು ಮಾತ್ರ ವ್ಯಕ್ತಪಡಿಸುವುವು. ಇಂಥ ಸದಭಿವ್ಯಕ್ತಿ ಸಂಬಂಧಗಳನ್ನು N ನಲ್ಲಿ ವಿಧ್ಯುಕ್ತವಾಗಿ ಸಾಧಿಸಲು ಇಲ್ಲವೆ ನಿರಾಕರಿಸಲು ಪ್ರಯತ್ನಿಸುವುದೂ ಒಂದೇ, N ವ್ಯವಸ್ಥೆಯೇ ಅಸಂಗತ ಎಂದು ತೋರಿಸಲು ಯತ್ನಿಸುವುದೂ ಒಂದೇ ಎಂಬ ಅನಿರೀಕ್ಷಿತ ಆವಿಷ್ಕಾರ ಇಪ್ಪತ್ತನೆಯ ಶತಮಾನದ ಆದಿಭಾಗದವರೆಗೂ ಗಣಿತಜ್ಞ ವಲಯಗಳಲ್ಲಿ ಬೇರೂರಿ ನಿಂತಿದ್ದ ಪ್ರಬಲ ತಾತ್ವಿಕ ಶ್ರದ್ಧೆಯೊಂದನ್ನು ಬುಡಮೇಲಾಗಿಸಿತು. ಕೊನೆಯದಾಗಿ ಈಗ (G) N ವ್ಯವಸ್ಥೆ ನಿಜಕ್ಕೂ ಸುಸಂಗತ ಎಂಬ ಅಧಿಗಣಿತೀಯ ಉಕ್ತಿಯಲ್ಲಿ ವಿಶ್ವಾಸವಿರಿಸಿ g*lg}, ~gg}ಗಳ ಗೊಯ್ದಲ್‌ ಪೂರ್ವ ರೂಪಗಳಾದ gg, gg ಗಳ ಬಗ್ಗೆ ತುಸು ಆಲೋಚಿಸೋಣ: (g*g), g ಮೇಲೆ g*[ = L] ಎಂಬ ಮಾರ್ಕಪ್ ಆಲ್ತಾರಿತರನ್ನು ಪ್ರಯೋಗಿಸಿದಾಗ ; ಆಲ್ಟಾರಿತಂ ಕ್ರಿಯೆ ನಿಲುಗಡೆಗೆ ಬರುತ್ತದೆ ; (~ g*g}.g ಮೇಲೆ g* [ = L] ನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರುವುದಿಲ್ಲ.<noinclude></noinclude> fg0cdsifki34o2jow92esj4xyazi26x ಪುಟ:Mysore-University-Encyclopaedia-Vol-6-Part-2.pdf/೩೫ 104 118376 313902 2026-04-30T16:58:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ಸಂಘಗಳು x ಮೇಲೆ L ನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರಬೇಕಿದ್ದಲ್ಲಿ N ನೊಳಗೆ ~x*(x)ನ ಒಂದು ಸಾಧನೆ ಇರಬೇಕೆಂಬ ಅಂಶವನ್ನು ಸ್ಮರಿಸಿಕೊಳ್ಳಬೇಕು. ಆದ್ದರಿಂದ ಮೇಲಿನ ಉಕ್ತಿಗಳ ಪೈಕಿ g(g) ಸಮರ್ಥನೀ... 313902 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತ ಸಂಘಗಳು x ಮೇಲೆ L ನ್ನು ಪ್ರಯೋಗಿಸಿದಾಗ ಆಲ್ದಾರಿತಂ ಕ್ರಿಯೆ ನಿಲುಗಡೆಗೆ ಬರಬೇಕಿದ್ದಲ್ಲಿ N ನೊಳಗೆ ~x*(x)ನ ಒಂದು ಸಾಧನೆ ಇರಬೇಕೆಂಬ ಅಂಶವನ್ನು ಸ್ಮರಿಸಿಕೊಳ್ಳಬೇಕು. ಆದ್ದರಿಂದ ಮೇಲಿನ ಉಕ್ತಿಗಳ ಪೈಕಿ g(g) ಸಮರ್ಥನೀಯವಾದಲ್ಲಿ ಒಂದು ಕಡೆ ಆ ಮೂಲಕ ಅದರ ಗೊಯ್ದಲ್ ರೂಪಾಂತರ gg) ಸಾಧಿತವಾಗುವುದಲ್ಲದೆ ಇನ್ನೊಂದು ಕಡೆ Nನ ಸಾಧನೆಗಳ ಅನುಕ್ರಮದಲ್ಲಿ ~gg)ಯ ಸಾಧನೆಯೂ ಗೋಚರಿಸಬೇಕಾಗುತ್ತದೆ. ನಮ್ಮ ವಿಶ್ವಾಸ (G) ಗೆ ಇದು ವ್ಯತಿರಿಕ್ತವಾದ ಕಾರಣ (gg) ನಿರಾಕರಣೀಯ, (-gg) ಸಮರ್ಥನೀಯ. ಅಂದಮೇಲೆ (G) ಸಮರ್ಥನೀಯವಾದಲ್ಲಿ (egg) ಕೂಡ ಸಮರ್ಥನೀಯ ಎಂದಾಯಿತು. ಇದರಿಂದ N ವ್ಯವಸ್ಥೆಯೊಳಗೆ (Gಯ ಗೊಯ್ದು ರೂಪಾಂತರವನ್ನು ಸಾಧಿಸಲು ಸಾಧ್ಯವಾಗುವುದಾದರೆ ~g(g)ನ ಗೊಯ್ದಲ್ ರೂಪಾಂತರ ~g(g) ಯನ್ನೂ ಅಲ್ಲಿ ಸಾಧಿಸಲು ಶಕ್ಯವಾಗುತ್ತದೆಂದು ತೀರ್ಮಾನಿಸಬಹುದು. ಆದರೆ ಪ್ರಥಮ ಗೊಯ್ದಲ್ ಪ್ರಮೇಯದಿಂದ ~g*(g) ಸಾಧಿತವಾದೊಡನೆಯೇ N ಅಸಂಗತವಾಗಿ ಬಿಡುವುದು. ಆದ್ದರಿಂದ ನಾವು (ಡಿ)ಯನ್ನು ಸಾಧಿಸಲು ಪ್ರಯತ್ನಿಸುವುದೂ ಒಂದೇ [ಅಧಿರಿತದಲ್ಲಿ (G) ಸಮರ್ಥಿತವಾದ ಕೂಡಲೇ N ನಲ್ಲಿ ಅದರ ಗೊಯ್ದಲ್ ರೂಪಾಂತರವೂ ಸಾಧಿತವಾಗುವುದು] N ವ್ಯವಸ್ಥೆ ಅಸಂಗತವೆಂದು ತೋರಿಸಲು ಯತ್ನಿಸುವುದೂ ಒಂದೇ. ಈ ಅನಿರೀಕ್ಷಿತ ಫಲಿತಾಂಶವೇ ಗೊಯ್ದಲ್ ದ್ವಿತೀಯ ಪ್ರಮೇಯ. ಹಿಲ್ಬರ್ಟ್ ಸಂಶಯಾತೀತವಾದ ಅರ್ಥಾವಲಂಬಿ ಮಾರ್ಗಗಳಿಂದ N ನ ಸುಸಾಂಗತ್ಯವನ್ನು [ಅಂದರೆ (G) ಉಕ್ತಿಯನ್ನು ಸಮರ್ಥಿಸ ಹೊರಟನಷ್ಟೆ, ಅವನು ಆಲೋಚಿಸಿದಂಥ ಮಾರ್ಗಗಳಿರಲಿ, ಅವುಗಳ ಜೊತೆಗೆ N ನಲ್ಲಿ ಅಂಗೀಕೃತವಾಗಿರುವ ಇನ್ನುಳಿದ ಸಂದೇಹಪೀಡಿತ ಮಾರ್ಗಗಳೆಲ್ಲವನ್ನೂ ಬಳಸಿಕೊಂಡರೂ N ನಿಜಕ್ಕೂ ಸುಸಂಗತವಾಗಿ ರುವುದಾದರೆ ಅದರ ಸುಸಾಂಗತ್ಯವನ್ನು ಯಾರೂ ಸಾಧಿಸಲು ಸಾಧ್ಯವಾಗುವುದಿಲ್ಲ. ಇದಾವುದೇ ಮಾರ್ಗಗಳಿಂದ (G) ಸಾಧಿತವಾಗುವುದಾದರೆ ಏಕಕಾಲೀಯವಾಗಿ (~ G), N ವ್ಯವಸ್ಥೆ ನಿಜಕ್ಕೂ ಅಸಂಗತ ಎಂಬುದೂ ಸಾಧಿತವಾಗಿಬಿಡುವುದು. N ನಲ್ಲಿ g*(g), ~g*(g) ಯ ಗೊಯ್ದಲ್ ರೂಪಾಂತರ ಇವೇ ಮೊದಲಾದ ಉಕ್ತಿಗಳಿಗೆ ಅನಿರ್ಧರಣೀಯ ಸೂತ್ರಗಳು (ಅನ್‌ಡಿಸೈಡಬಲ್ ಫಾರ್ಮ್ಯುಲೇ) ಎಂದು ಹೆಸರು. ಇವುಗಳ ನಿರುಪಾಧಿಕ ಸತ್ಯಾಸತ್ಯತೆಗಳ ಬಗ್ಗೆ ವಿವಾದ ತಲೆದೋರುವುದು ಸ್ವಾಭಾವಿಕ, ಧನ ಪೂರ್ಣಾಂಕಗಳಿಗೆ ಅವನ್ನು ಕುರಿತು ಚಿಂತಿಸುವ ಯಾವುದೇ ಶಕ್ತಿಯಿಂದ ಸ್ವತಂತ್ರವಾದ ಅವಂ ಎಂದು ಕೊಯ್ಯ‌ ಸೇರಿದಂತೆ ಒಂದು ಗುಂಪಿನ ಗಣಿತ ತಾತ್ವಿಕರು ನಂಬುತ್ತಾರೆ. ಇಂಥವರಿಗೆ ಪ್ಲೇಟೋವಾದಿಗಳು ಎನ್ನಬಹುದು. ಇವರ ಪ್ರಕಾರ ಅನಿರ್ಧರಣೀಯ ಸೂತ್ರಗಳೂ ದಿಟ ಇಲ್ಲವೆ ಸವೆ ಆಗಿರಲೇಬೇಕು; N ನಂಥ ವ್ಯವಸ್ಥೆಗಳ ಚೌಕಟ್ಟಿನಲ್ಲಿ ಅವು ದಿಟವೊ ಸಟೆಯೊ ತೀರ್ಮಾನಿಸಲು ಸಾಧ್ಯವಾಗದೆ ಇರುವುದಕ್ಕೆ ಆ ವ್ಯವಸ್ಥೆಗಳು ಒಳಗೊಳ್ಳುವ ಅದ್ಭುಕ್ತಿಗಳ ಹಾಗೂ ಸಾಧನಮಾರ್ಗಗಳ ಅಪರಿಪೂರ್ಣತೆಯೇ ಕಾರಣ. ಉದಾಹರಣೆಗೆ (G) ಉಕ್ಕಿಯಲ್ಲಿ ವಿಶ್ವಾಸವಿರಿಸಿ ಮೇಲಿನ ggi ಸಮರ್ಥನೀಯವೆಂದು ಮಗುವ ಇದು ನೇರ ಅರ್ಥ ಪ್ರಜ್ಞೆಯ ಫಲ ಎಂದು ಪರಿಗಣಿಸಿ ಆ ಮೂಲಕ ನಿಜವಾದ ಧನ ಪೂರ್ಣಾಂಕಗಳನ್ನು ಕುರಿತಂತೆ g [g) ಸತ್ಯವೆಂದೂ 9 (g) ಅಸತ್ಯವೆಂದೂ ಈ ಮೊದಲನೆಯ ಗುಂಪಿನ ತಾತ್ವಿಕರು ನಂಬಬಹುದು, ನೇರ ಅರ್ಥಪ್ರಜ್ಞೆ ಚೆಲ್ಲುವಷ್ಟು ಬೆಳಕನ್ನು N ವ್ಯವಸ್ಥೆಯ ಆದ್ಯುಕ್ತಿಯ ಸಾಧನಮಾರ್ಗಗಳು ಚೆಲ್ಲಲಾರವೇ ಹೊರತಾಗಿ ಆ ಬೆಳಕೇ ಇಲ್ಲವೆನ್ನಲಾಗದು ಎಂಬುದು ಇವರ ಅಭಿಮತ. ಮತ್ತೊಂದು ಗುಂಪಿನ ಗಣಿತತಾತ್ವಿಕರಾದರೋ ಅನಂತದ ಪ್ರಾಂತದಲ್ಲಿ ಮೇಲಿನಂಥ ನೇರ ಅರ್ಥ ಪ್ರಜ್ಞೆಯ, ಹಾಗೂ ನಿರುಪಾಧಿಕ ಸತ್ಯಾಸತ್ಯತೆಗಳ, ಪರಿಕಲ್ಪನೆಯೇ ಮಿಥ್ಯ ಎಂದು ಅಭಿಪ್ರಾಯ ಪಡುತ್ತಾರೆ. ಇವರ ಪ್ರಕಾರ ಧನ ಪೂರ್ಣಾಂಕಗಳು ಕೇವಲ ಒಂದು ಬೌದ್ಧಿಕ ಉಪಜ್ಞೆಯೇ (ಇನ್‌ವೆಸ್ಟಸ್) ಹೊರತು ಸ್ವತಂತ್ರ ಅಸ್ತಿತ್ವವಿರುವ ಧಾತುಗಳಲ್ಲ : ಅವು ನಾವು ಹೇಗೆ ನಿರ್ಮಿಸುತ್ತೇವೋ ಹಾಗೆ ರೂಪತಾಳುತ್ತವೆ. ಮೇಲಾಗಿ ಅನಂತ ಪ್ರಾಂತದಲ್ಲಿ ಮಾನವನ ಸೃಷ್ಟಿಕ್ರಿಯೆ ಎಂದೂ ಪೂರ್ಣಗೊಳ್ಳುವುದೇ ಇಲ್ಲ. ಅಪೂರ್ಣ ಕಾದಂಬರಿಯೊಂದರಲ್ಲಿ ನಾಯಕನ ಭವಿಷ್ಯವನ್ನು ಕುರಿತು ಪ್ರಶ್ನೆ ಇನ್ನೂ ಅನಿರ್ಧರಿತವಾಗಿಯೇ ಉಳಿದಿರ ಬಹುದಷ್ಟೆ. ಅಂತೆಯೇ N ನಂಥ ಉಪಜ್ಜಿತ ವ್ಯವಸ್ಥೆಗಳಲ್ಲೂ ~g*(g) ಮಾದರಿಯ ಅನಿರ್ಧರಣೀಯ ಸೂತ್ರಗಳು ಗೋಚರಿಸುವುದರಲ್ಲಿ ಅಚ್ಚರಿಯೇನಿಲ್ಲ. ಧನಪೂರ್ಣಾಂಕ ಗಳ ಕಾದಂಬರಿಯನ್ನು ಕನ್ನಡದಂಥ ನಿತ್ಯವ್ಯಾವಹಾರಿಕ ಭಾಷೆಯಲ್ಲಿ ರಚಿಸತೊಡಗಿದಾಗ ಪಿಯಾನೊ ಆದ್ಯುಕ್ತಿಗಳು ಅದನ್ನು ಅಂತಿಮ ಪರಿಸಮಾಪ್ತಿಯವರೆಗೂ ಕೊಂಡೊ ಯುತ್ತವೆಂಬ ಮಿಥ್ಯ ಉದ್ಭವಿಸುತ್ತದೆ. ಆದರೆ ಹಾಗೆ ರಚಿಸಿದ ಕಾದಂಬರಿ ಅಸಂಗತವೂ ಆಗುವ ಅಪಾಯವನ್ನು ಈಗಾಗಲೇ ಮನಗಂಡಿದ್ದೇವೆ. ವ್ಯಾವಹಾರಿಕ ಭಾಷೆಗೆ ಪ್ರತಿಯಾಗಿ ; ೮೭ ಸೂಕ್ತ ಪ್ರತೀಕಾತ್ಮಕ ಭಾಷೆಯೊಂದನ್ನು (ಸಿಂಬಾಲಿಕ್ ಲ್ಯಾಂಗ್ರೇಜ್) ಬಳಸಿ ಈ ಅಪಾಯವನ್ನು ತಡೆಗಟ್ಟಲು ಪ್ರಯತ್ನಿಸಿದಾಗ ಕಾದಂಬರಿ ಎಂದೆಂದೂ ಅಪೂರ್ಣ ವಾಗಿಯೇ ಉಳಿದುಕೊಳ್ಳುವುದು. ಅಪೂರ್ಣ ಕಾದಂಬರಿಯನ್ನು ಬೇರೆ ಬೇರೆ ರೀತಿಗಳಲ್ಲಿ ಮುಂದುವರಿಸಬಹುದಷ್ಟೆ ಎಂತಲೇ N ನ್ಯೂ ವಿವಿಧ ಮಾರ್ಗಗಳಲ್ಲಿ ವಿಸ್ತರಿಸಬಹುದು. ಅಂಥ ಕೆಲವು ವಿಸ್ತರಣೆಗಳಲ್ಲಿ ~g (g)ಯನ್ನು ಸಾಧಿಸಲು ಶಕ್ಯವಾಗಬಹುದು, ಇನ್ನು ಕೆಲವು ವಿಸ್ತರಣೆಗಳಲ್ಲಿ g* (g)ಯನ್ನು ಸಾಧಿಸಲು ಶಕ್ಯವಾಗಬಹುದು. ಮತ್ತೆ ಕೆಲವಲ್ಲಿ ಇವೆರಡೂ ಮುಂಚಿನಂತೆ ಅನಿರ್ಧರಣೀಯವಾಗಿಯೇ ಉಳಿದುಕೊಳ್ಳಬಹುದು. ಅಂದಮೇಲೆ ಪಿಯಾನೊ ಆದ್ಯುಕ್ತಿಗಳ ಚೌಕಟ್ಟಿನಲ್ಲೇ ಒಂದಕ್ಕೊಂದು ಐಸೊಬಿಂಬ ಗಳಾಗದೆ ಇರುವಂಥ ಬೇರೆ ಬೇರೆ ಧನಪೂರ್ಣಾಂಕ ವ್ಯವಸ್ಥೆಗಳನ್ನು ರೂಪಿಸಲು ಸಾಧ್ಯವೆಂದಾಯಿತು. [ಎರಡು ಗಣಿತೀಯ ವ್ಯವಸ್ಥೆಗಳಿಗೆ ಏಕರೀತಿಯ ರಚನೆ ಇದ್ದಲ್ಲಿ ಅಂಥವನ್ನು ಪರಸ್ಪರ ಐಸೊಬಿಂಬಗಳೆಂದು (ಐಸೊಮಾರ್ಫಿಕ್ ಇಮೇಜಸ್) ಹೇಳುತ್ತೇವೆ, ಉದಾಹರಣೆಗೆ 1 ಸಾಲುಗಳ ವ್ಯವಸ್ಥೆ ಮತ್ತು ದಶಮಾನ ಧನ ಪೂರ್ಣಾಂಕಗಳ ವ್ಯವಸ್ಥೆ.] ಇದೇ ಮೇರೆಗೆ ಪರಸ್ಪರ ಐಸೊಬಿಂಬಗಳಾಗದೆ ಇರುವ ಬೇರೆ ಬೇರೆ ನೈಜಸಂಖ್ಯಾವ್ಯವಸ್ಥೆಗಳನ್ನು ಸಹ ರೂಪಿಸಲು ಸಾಧ್ಯ. ಈ ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ಅಬ್ರಹಾಂ ರಾಬಿನ್‌ಸನ್ ಸಾಂಪ್ರದಾಯಿಕ ಗಣಿತ ವಿಶ್ಲೇಷಣೆ ಯನ್ನೂ (ನೈಜಸಂಸ್ಥೆಗಳ ಸಿದ್ಧಾಂತ) ಎತ್ತರಿಸಿ ಶಿಕ್ಷಕರ ವಿಶ್ಲೇಷಣೆ (ನಾನ್‌ ಸ್ಟ್ಯಾಂಡರ್ಡ್ ಅನ್ಯಾಲಿಸಿಸ್) ಎಂಬ ಹೊಸ ಗಣಿತ ಶಾಖೆಯನ್ನು ಸೃಷ್ಟಿಸಿದ (1966). ಈಚೆಗೆ ಗಣಿತಜ್ಞರ ಒಲವು, ನವರೂಪವಾದಿಗಳು (ನಿಯೊಫಾರ್ಮಲಿಸ್ಟ್) ಎಂದು ಕರೆಯಬಹುದಾದ, ಈ ಎರಡನೆಯ ಗುಂಪಿನ ತಾತ್ವಿಕರ ಪರ ತುಸು ಹೆಚ್ಚಾಗಿ ಒಲಿದಿರುವಂತಿದೆ. ಗಣಿತಶಾಸ್ತ್ರದ ತಳಹದಿಯನ್ನು ಕುರಿತ ನಮ್ಮ ವಿವೇಚನೆ ಈ ಶಾಸ್ತ್ರದ ಒಂದು ಉಕ್ತಿ (ದಿ) ಮತ್ತು ಅದರ ನಿಷೇಧರೂಪ (- D) ಇವುಗಳ ಪೈಕಿ ಒಂದಲ್ಲ ಒಂದನ್ನು ಸಾಧಿಸಲು ಶಕ್ಯವಿರಲೇಬೇಕೆಂಬ ಸಾಂಪ್ರದಾಯಿಕ ಶ್ರದ್ಧೆಯನ್ನು ಪ್ರಶ್ನಿಸುವ ಮೂಲಕ ಪ್ರಾರಂಭವಾಯಿತಷ್ಟೆ. ಒಂದು ದೃಷ್ಟಿಯಲ್ಲಿ 1931ರ ಗೊಯ್ದಲ್ ಸಂಶೋಧನೆಗಳು ಹಾಗೆ ಪ್ರಶ್ನಿಸುವುದರ ಸಾಧುತ್ವವನ್ನು ಮರಸ್ಕರಿಸುತ್ತವೆನ್ನುವುದು ಸ್ಪಷ್ಟವಾಗಿದೆ. ಆದರೆ ಪ್ಲೇಟೋವಾದಿ ಗಣಿತಜ್ಞರು ಉಕ್ತಿಗಳ ಅನಿರ್ಧರಣೀಯತೆಗೆ N ನಂಥ ವ್ಯವಸ್ಥೆಯಲ್ಲಿನ ಸಾಧನಾಮಾರ್ಗಗಳ ಸತ್ತ್ವಹೀನತೆ ಕಾರಣವೇ ವಿನಾ ಆ ಉಕ್ತಿಗಳಲ್ಲ ಎಂದು ಸಾರಿ ಸಾಂಪ್ರದಾಯಿಕ ಶ್ರದ್ಧೆಯನ್ನು ಎತ್ತಿ ಹಿಡಿಯಬಯಸುತ್ತಾರೆ. ಅತ್ತ ನವರೂಪವಾದಿಗಳೂ ಬೇರೊಂದು ನಿಗೂಢ ರೀತಿಯಲ್ಲಿ ಸಾಂಪ್ರದಾಯಿಕ ಶ್ರದ್ಧೆಗೆ ಬೆಂಬಲ ನೀಡುತ್ತಾರೆ. ಅವರ ಪ್ರಕಾರ (D) ಮತ್ತು (-D) ಗಳಲ್ಲಿ ಒಂದಲ್ಲ ಒಂದನ್ನು ಸಾಧಿಸಲು ಸಾಧ್ಯವಾಗಬೇಕೆಂಬ ನಿಯಮವಿಲ್ಲದಿದ್ದಾಗ್ಯೂ (D) ಇಲ್ಲವೆ (-D) ಸತ್ಯವಾಗಿರಬೇಕು. ಇಲ್ಲಿ ಉದ್ಧರಣ ಚಿಹ್ನೆಗಳಲ್ಲಿರುವ ಇಲ್ಲವೆ ಹಾಗೂ ಸತ್ಯ ಎಂಬ ಪದಗಳಿಗೆ ನಿತ್ಯ ವ್ಯಾವಹಾರಿಕ ಅರ್ಥವನ್ನು ಆರೋಪಿಸಬಾರದು: ಅವು ಗರಿತ ಕ್ರೀಡೆಯ ಅರ್ಥವಿಮುಖ ಪಗಡೆಕಾಯಿಗಳು ಮಾತ್ರ [ಉದಾಹರಣೆಗೆ (D) ಸತ್ಯವೋ (D) ಸತ್ಯವೋ ಎಂದು ಪ್ರಶ್ನಿಸುವಂತಿಲ್ಲ; ಹಾಗೆ ಪ್ರಶ್ನಿಸಿದರೆ ಇಲ್ಲವೆ ಎಂಬ ಪದಕ್ಕೆ ಸಲ್ಲದ ರೂಢಿಯ ಅರ್ಥ ಕೊಟ್ಟಂತಾಗುತ್ತದೆ.] ಈ ಪಗಡೆ ಕಾಯಿಗಳನ್ನು ಅಂಗೀಕೃತ ನಿಯಮಗಳ ಪ್ರಕಾರ ನಡೆಸುತ್ತ ಹೋದಾಗ (D), (-D) ಗಳೆರಡೂ ಸತ್ಯವಾಗಿರಬೇಕು ಎಂಬ ಮಾದರಿಯ ಅಸಾಂಗತ್ಯ ಎಂದೂ ತಲೆದೋರದೆ ಇರುವುದೇ ರೂಪವಾದಿಗಳ ಪಾಲಿಗೆ ಗಣಿತಕ್ರೀಡೆಯ ಸಾರ್ಥಕ್ಯ ನಿರ್ಣಾಯಕ. ಪ್ರಸಕ್ತ ವಿಭಾಗದ ಆದಿಯಲ್ಲೇ ಹೆಸರಿಸಿದ ಅಂತರ್ಬೋಧನ ವಾದಿಗಳಾದರೋ ರೂಪವಾದಿಗಳ ಅಂತರ್ವಿಮುಖ ಸತ್ಯವನ್ನೂ ಪ್ಲೇಟೋವಾದಿಗಳ ನಿರುಪಾಧಿಕ ಸತ್ಯವನ್ನೂ ತಿರಸ್ಕರಿಸಿ ಯಾವುದನ್ನು ಶುದ್ಧ ಅರ್ಥಪ್ರಜ್ಞೆಯ ಆಧಾರದಿಂದ ಸಾಧಿಸಲು ಶಕ್ಯವೋ ಅದು ಮಾತ್ರವೇ ಸತ್ಯ ಎಂದು ನಿಶ್ಚಯಿಸುತ್ತಾರೆ. ಇಂಥ ಹಲವಾರು ತಾತ್ವಿಕ ಪಂಥಗಳಲ್ಲಿ ಗಣಿತಜ್ಞನೊಬ್ಬನ ಒಲವು ಯಾವೆಡೆಗೇ ಇದ್ದರೂ ಆತನ ಗಣಿತ ಚಟುವಟಿಕೆಗಳಲ್ಲಿ ಅಸಾಂಗತ್ಯಗಳು ಉದ್ಭವಿಸುವುದಿಲ್ಲ ಎಂಬ ವಿಶ್ವಾಸಕ್ಕೆ ಆತನ ಅನುಭವ ಮಾತ್ರ ಆಸರೆಯಾಗಬಲ್ಲದೇ ವಿನಾ ಅಂಥ ವಿಶ್ವಾಸವನ್ನು ಗಣಿತೀಯ ಮಾರ್ಗಗಳಿಂದ ಸಾಧಿಸಲು ಎಂದೆಂದೂ ಸಾಧ್ಯವಾಗುವುದಿಲ್ಲ. ಗೊಯ್ದಲ್ ನೆರವೇರಿಸಿದ ಈ ಅನಿರೀಕ್ಷಿತ ಪರಿಸ್ಥಿತಿಯ ಆವಿಷ್ಕಾರ ಗಣಿತಶಾಸ್ತ್ರದ ತಳಹದಿಯ ಇತಿಹಾಸದಲ್ಲಿ ಒಂದು ಅತ್ಯಂತ ಮಹತ್ತ್ವಪೂರ್ಣ ಮೈಲಿಗಲ್ಲಾಗಿ ಬಹುಕಾಲ ಉಳಿಯಲಿದೆ. (ಎಸ್.ಆರ್.ಎಂ.) ಗಣಿತ ಸಂಘಗಳು : ಗಣಿತಜ್ಞರು ಸಮಾನ ಆಸಕ್ತಶೀಲ ಗಣಿತಜ್ಞರೊಡನೆ ಅಭಿಪ್ರಾಯಗಳನ್ನೂ ಸಂಶೋಧನೆಗಳನ್ನೂ ವಿನಿಮಯಿಸಿಕೊಳ್ಳಲು ಸ್ಥಾಪಿಸಿಕೊಂಡಿರುವ ವಿಚಾರವೇಧಿಕೆಗಳು. ಗಣಿತಜ್ಞರಲ್ಲಿ ಸಂಸರ್ಗ ಕಲ್ಪಿಸುವುದೇ ಇವುಗಳ ಮುಖ್ಯೋದ್ದೇಶ. 17ನೆಯ ಶತಮಾನದವರೆಗೆ ಅಭಿಪ್ರಾಯವಿನಿಮಯಗಳು ಪರಸ್ಪರ ಭೇಟಿ ಮತ್ತು<noinclude></noinclude> cazgrpv3jv3lqcgm7l8mkqoz6oavnbd ಪುಟ:Mysore-University-Encyclopaedia-Vol-6-Part-2.pdf/೩೬ 104 118377 313905 2026-04-30T16:58:59Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 55 ಗಣಿತಾನುಮಿತಿ ಪತ್ರ ವ್ಯವಹಾರಗಳಲ್ಲಿ ನಡೆಯುತ್ತಿತ್ತು. ಗಣಿತಜ್ಞರ ಸಂಖ್ಯೆ ಹೆಚ್ಚಾದಾಗ ಗಣಿತಸಂಘಗಳ ಸ್ಥಾಪನೆ ಅನಿವಾರ್ಯವಾಯಿತು. ಸಭೆ ಸಮ್ಮೇಳನಗಳನ್ನು ನಡೆಸಿ, ಸಂಶೋಧನೆಗಳ ಲೇಖನಗಳಿರುವ ನಿಯತಕಾಲಿಕಗಳನ್ನು ಪ... 313905 proofread-page text/x-wiki <noinclude><pagequality level="1" user="Pragathi. BH" /></noinclude>55 ಗಣಿತಾನುಮಿತಿ ಪತ್ರ ವ್ಯವಹಾರಗಳಲ್ಲಿ ನಡೆಯುತ್ತಿತ್ತು. ಗಣಿತಜ್ಞರ ಸಂಖ್ಯೆ ಹೆಚ್ಚಾದಾಗ ಗಣಿತಸಂಘಗಳ ಸ್ಥಾಪನೆ ಅನಿವಾರ್ಯವಾಯಿತು. ಸಭೆ ಸಮ್ಮೇಳನಗಳನ್ನು ನಡೆಸಿ, ಸಂಶೋಧನೆಗಳ ಲೇಖನಗಳಿರುವ ನಿಯತಕಾಲಿಕಗಳನ್ನು ಪ್ರಕಟಿಸಿ ಗಣಿತಸಂಘಗಳು ಈ ಸಂಸರ್ಗವನ್ನು ಸಾಧಿಸಿವೆ. ಗ್ರಂಥಾಲಯಗಳನ್ನು ಸ್ಥಾಪಿಸಿ ವಿದೇಶಿವಿನಿಮಯದ ನಿರ್ಬಂಧವಿರುವ ರಾಷ್ಟ್ರಗಳಲ್ಲಿ ನಿಯತಕಾಲಿಕಗಳನ್ನು ಬದಲಾಯಿಸಿಕೊಂಡು ಜ್ಞಾನಪ್ರಸಾರ ನಿಜವಾಗಿಯೂ ಅಂತಾರಾಷ್ಟ್ರೀ ಯವಾಗುವಂತೆ ಮಾಡುವುದರಲ್ಲಿ ಗಣಿತಸಂಘಗಳು ಯಶಸ್ವಿಯಾಗಿವೆ. ಇದಲ್ಲದೆ ಸದಸ್ಯರಿಗೆ ಉದ್ಯೋಗಾವಕಾಶ ಮಾಹಿತಿಯನ್ನು ಒದಗಿಸಿಕೊಡುವುದು, ಸಾಮೂಹಿಕ ಜೀವವಿಮೆ ಇಳಿಸುವುದರಲ್ಲಿ ನೆರವಾಗುವುದು ಇವೇ ಮೊದಲಾದ ಕಾರ್ಯಕ್ರಮಗಳನ್ನು ಅಮೆರಿಕದ ಕೆಲವು ಗಣಿತಸಂಘಗಳು ಇಟ್ಟುಕೊಂಡಿವೆ. ಹೆಚ್ಚಿನ ಸಂಘಗಳು ಮೊದಲಿಗೆ ಒಂದು ವಿಶ್ವವಿದ್ಯಾಲಯಕ್ಕಾಗಲಿ ಒಂದು ನಗರಕ್ಕಾಗಲಿ ಸೀಮಿತಗೊಂಡಿದ್ದು ಪ್ರಾದೇಶಿಕ ಸಂಘಗಳಾಗಿಯೇ ಹುಟ್ಟಿಕೊಂಡರೂ ಅವುಗಳ ಪೈಕಿ ಹೆಚ್ಚಿನವು ಬೇಗನೆ ಪ್ರಗತಿ ಹೊಂದಿ ರಾಷ್ಟ್ರೀಯ ಸಂಘಗಳಾಗಿ ಪ್ರವರ್ಧಿಸಿದವು. ಕೆಲವು ಅಂತಾರಾಷ್ಟ್ರೀಯ ಸಂಘಗಳೂ ಇವೆ. ಆದರೆ ಇವು ರಾಷ್ಟ್ರೀಯ ಸಂಘಗಳಷ್ಟು ಯಶಸ್ವಿಯಾಗಿಲ್ಲ. ಚರ್ಚಾತೀತವಾದ, ಸಮರ್ಪಕ ಸಂಶೋಧನ ಫಲಿತಾಂಶಗಳಿರುವ ಲೇಖನಗಳನ್ನಷ್ಟೇ ಗಣಿತಸಂಘಗಳು ಸಮ್ಮೇಳನಗಳಲ್ಲಿ ಮಂಡಿಸುವುದು ಸಂಪ್ರದಾಯ. ಕಡಿಮೆ ಓದುಗರಿಂದ ಮತ್ತು ವ್ಯಾವಹಾರಿಕವಾಗಿ ಲಾಭದಾಯಕವಲ್ಲದ ನಿಯತಕಾಲಿಕಗಳನ್ನು ಗಣಿತಸಂಘಗಳು ಪ್ರಕಟಿಸಬೇಕಾಗಿದೆ. ಈ ಕಾರ್ಯಕ್ಕೆ ಕೆಲವೊಮ್ಮೆ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಧನಸಹಾಯ ನೀಡಿ ನೆರವಾಗುವುದುಂಟು. ಈಗಿರುವ ಗಣಿತಸಂಘಗಳಲ್ಲಿ ಅತ್ಯಂತ ಪ್ರಾಚೀನವಾದುದು ಮ್ಯಾತಿಮ್ಯಾಟಿಶ್ ಗೆಜೆಲ್ ಶಾಪ್ಸ್, ಜರ್ಮನಿಯ ಹಾಂಬುರ್ಗ್ ನಗರದಲ್ಲಿ 1690ರಲ್ಲಿ ಇದರ ಸ್ಥಾಪನೆ. 1881ರಿಂದ ಇದು ಮಿಟ್ಟೆಲೂಗೆನ್ (ನಿವೇದನೆ) ಪ್ರಕಟಿಸುತ್ತದೆ. 1717ರಲ್ಲಿ ಲಂಡನ್ನಿನಲ್ಲಿ ರೂಪಗೊಂಡ ಚರ್ಚಾಕೂಟ (ಡಿಸ್ಕಷನ್ ಸರ್ಕಲ್‌) ಇನ್ನೊಂದು ಪ್ರಾಚೀನ ಸಂಘ. 1845ರ ವರೆಗೆ ಇದರ ಅಸ್ತಿತ್ವವಿತ್ತು. ಬಳಿಕ ಇದು ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯೊಡನೆ ವಿಲೀನಗೊಂಡಿತು. ವಿಸ್ಕೊಂಡಿಶ್ ಗೆನೋಟ್ ಶಾಪ್ಸ್ ಸಂಘ 1778ರಲ್ಲಿ ಆಮ್ಸ್ಟ‌ಡಾವತ್ ನಗರದಲ್ಲಿ ಸ್ಥಾಪಿಸಲ್ಪಟ್ಟಿತು. ಉಳಿದಲ್ಲ ರಾಷ್ಟ್ರೀಯ ಸಂಘಗಳ ಉದಯ 19ನೆಯ ಶತಮಾನದ ಉತ್ತರಾರ್ಧದ ತರುವಾಯವೇ. ರಾಷ್ಟ್ರೀಯ ಸಂಘಗಳಲ್ಲಿ ಅತ್ಯಂತ ಹಳೆಯದು ಮಾಸ್ಕೋ ಗಣಿತಸಂಘ. ಇದರ ಕಾರ್ಯಾರಂಭವಾದದ್ದು 1864ರಲ್ಲಿ. 1867ರಲ್ಲಿ ವಿಶಾಲ ತಳಹದಿಯ ಮೇಲೆ ಇದನ್ನು ತಿರುಗಿ ಸ್ಥಾಪಿಸಲಾಯಿತು. ಇದು ಮುಖ್ಯವಾಗಿ ಎರಡು ನಿಯತಕಾಲಿಕಗಳನ್ನು ಪ್ರಕಟಿಸುತ್ತದೆ. 1952ರಿಂದ ಪ್ರಕಟವಾಗುತ್ತಿರುವ ಟ್ರಾನ್ಸಾಕ್ಷನ್ಸ್ ಇವುಗಳಲ್ಲೊಂದು. ರಷ್ಯದಲ್ಲಿ ಇನ್ನೂ ಅನೇಕ ಗಣಿತಸಂಘಗಳಿವೆ. ಇವುಗಳಲ್ಲಿ 1879ರಲ್ಲಿ ಪ್ರಾರಂಭವಾದ ರ್ಕಾಫ್‌ನ ಗಣಿತ ಸಂಘ ಉಲ್ಲೇಖಾರ್ಹ, ಲಂಡನ್ ವಿಶ್ವವಿದ್ಯಾಲಯದಲ್ಲಿ 1865ರಲ್ಲಿ ಪ್ರಾದೇಶಿಕ ಸಂಸ್ಥೆಯಾಗಿ ಹುಟ್ಟಿದ ಲಂಡನ್ ಗಣಿತ ಸಂಘ ಶೀಘ್ರವೇ ಪ್ರಗತಿ ಹೊಂದಿ ಇಂಗ್ಲೆಂಡಿನ ರಾಷ್ಟ್ರೀಯ ಗಣಿತಸಂಘವೆಂದು ಪರಿಗಣಿಸಲ್ಪಟ್ಟಿದೆ. ದೊಡ್ಡ ಗಾತ್ರದ ಪ್ರಬಂಧಗಳನ್ನು ಇದು ಪ್ರೊಸೀಡಿಂಗ್ಸ್‌ನಲ್ಲಿಯೂ (1865 ರಿಂದ) ಸಣ್ಣವನ್ನು ಜರ್ನಲ್‌ನಲ್ಲಿಯೂ (1926 ರಿಂದ) ಪ್ರಕಟಿಸುತ್ತಿದೆ. ಎಡಿನ್‌ಬರೋ ಗಣಿತಸಂಘದ ಸ್ಥಾಪನೆ 1883 ರಲ್ಲಿ. ಅದೇ ವರ್ಷ ಪ್ರೊಸೀಡಿಂಗ್ಸ್‌ನ ಪ್ರಕಟಣೆ ಆರಂಭವಾಯಿತು. 1909 ರಿಂದ ನೋಟ್ಸ್ನ್ನು ಪ್ರಕಟಿಸುತ್ತಿದೆ. ಫ್ರಾನ್ಸಿನ ಗಣಿತಸಂಘವನ್ನು 1872 ರಲ್ಲಿ ಸ್ಥಾಪಿಸಲಾಯಿತು. ಅದೇ ವರ್ಷ ಬುಲೆಟಿನ್ ಪ್ರಕಟಣೆ ಆರಂಭವಾಯಿತು. 1890 ರಲ್ಲಿ ಜರ್ಮನಿಯ ಡಾಯ್ಕೆ ಮ್ಯಾತಿಮ್ಯಾಟಿಶ್ ಫೆರೈನ್ ಗುಂಗ್ ಸ್ಥಾಪನೆ. 1892 ರಿಂದ ಪ್ರಕಟವಾಗುತ್ತಿರುವ ಈ ಸಂಘದ ಯಾರೆಬೆರಿಪ್ಪೆಯಲ್ಲಿ (ವಾರ್ಷಿಕ ಸರದಿ) ಗಣಿತದ ಬೆಳೆವಣಿಗೆಯನ್ನು ಸೂಚಿಸುವ ಅಮೂಲ್ಯ ಲೇಖನಗಳನ್ನೂ ಸಮೀಕ್ಷೆಯ ರೂಪದಲ್ಲಿರುವ ದೀರ್ಘ ಪ್ರಬಂಧಗಳನ್ನೂ ಕಾಣಬಹುದು. ಈ ವರದಿಗಳು ಇತ್ತೀಚೆಗೆ ಎರಡು ಸಂಪುಟಗಳಲ್ಲಿ ಪುನರ್ಮುದ್ರಣ ಗೊಂಡಿವೆ. ಇಟಲಿಯ ಸರ್ಕೊಲೊ ಮ್ಯಾತಿಮಾಟಿಕೊ ಡಿ ಪಾಲೆ 1884 ರಲ್ಲಿ ಸ್ಥಾಪನೆಯಾಯಿತು. ಶೀಘ್ರವೇ ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. 1887 ರಿಂದ ಪ್ರಕಟವಾಗುತ್ತಿರುವ ರೆಂಡಿಕೋಂಟಿ ಅನೇಕ ವರ್ಷಗಳವರೆಗೆ ಪ್ರಪಂಚದ ಪ್ರಮುಖ ನಿಯತಕಾಲಿಕವೆಂದು ಪರಿಗಣಿಸಲ್ಪಟ್ಟಿತ್ತು. ಯೂನಿಯನ್ ಮ್ಯಾತಿಮ್ಯಾಟಿಕಾ ಇಟಾಲಿಯಾನಾ 1922 ರಲ್ಲಿ ಸ್ಥಾಪನೆ. ಅದೇ ವರ್ಷದಿಂದ ಇದು ಬುಲೆಟಿನೊವನ್ನು ಪ್ರಕಟಿಸುತ್ತಿದೆ. 1888 ರಲ್ಲಿ ಸ್ಥಾಪಿತವಾದ ನ್ಯೂಯಾರ್ಕ್ ಗಣಿತ ಸಂಘ 1894 ರಲ್ಲಿ ಅಮೆರಿಕನ್ ಮ್ಯಾತಿಮ್ಯಾಟಿಕಲ್ ಸೊಸೈಟಿಯಾಗಿ ಪರಿವರ್ತನೆಗೊಂಡಿತು. ಇದು ಜಗತ್ತಿನಲ್ಲೇ ಹೆಸರುವಾಸಿಯಾದ ಸಂಘ. 1891 ರಿಂದ ಉಪನ್ಯಾಸಗಳು, ಪ್ರಬಂಧಗಳು ಮತ್ತು ಸಂಘದ ಕಾರ್ಯಕಲಾಪಗಳ ವಿವರಣೆಗಳನ್ನು ಒಳಗೊಂಡ ಬುಲೆಟಿನನ್ನು ಇದು ಪ್ರಕಟಿಸುತ್ತಿದೆ. ಇದಲ್ಲದೆ ದೀರ್ಘ ಲೇಖನಗಳನ್ನು ಟ್ರಾನ್ಸಾಕ್ಷನ್ಸ್‌ನಲ್ಲಿ (1900 ರಿಂದ), ಸುದೀರ್ಘ ಪ್ರಬಂಧಗಳನ್ನು ಮೆಮ್ಯಾರ್ಸ್‌ನಲ್ಲಿ (1950 ರಿಂದ), ಸಣ್ಣ ಲೇಖನಗಳನ್ನು ಪ್ರೊಸೀಡಿಂಗ್ಸ್‌ನಲ್ಲಿ 1940ರಿಂದ ಲೇಖನಗಳ ವಿಮರ್ಶೆಗಳನ್ನು ಮ್ಯಾತಿಮ್ಯಾಟಿಕಲ್ ರಿವ್ಯೂನಲ್ಲಿ ಪ್ರಕಟಿಸುತ್ತಿದೆ. ಇದೇ ಸಂಘ ಪ್ರಪಂಚದ ಇತರ ಕೆಲವು ಗಣಿತಸಂಘಗಳ ಸಹಕಾರದಿಂದ ಪ್ರಕಟಿಸುತ್ತಿದೆ. 1938 ರಲ್ಲಿ ಸಂಘದ ಚರಿತ್ರೆಯನ್ನೂ 1950 ರಲ್ಲಿ ಹಿರಿಯ ಗಣಿತಜ್ಞರಾದ ಜಾರ್ಜ್ ಬೆರ್ಕಾಫರ ಲೇಖನಗಳನ್ನೂ ಮೂರು ಸಂಪುಟಗಳಲ್ಲಿ ಪ್ರಕಟಿಸಿದೆ. ಮ್ಯಾತಿಮ್ಯಾಟಿಕಲ್ ಅಸೋಸಿಯೇಷನ್‌ ಆಫ್ ಅಮೆರಿಕದ ಸ್ಥಾಪನೆ ಅದನ್ನು 145 ರಲ್ಲಿ ಸದಸ್ಯ ಸಂಖ್ಯೆಯಲ್ಲಿ ಈ ಸಂಘಕ್ಕೆ ಅಗ್ರಸ್ಥಾನ ಅಮೆರಿಕನ್ ಮ್ಯಾತಿಮ್ಯಾಟಿಕಲ್ ಮಂತ್ರಿ, ಕೇರಸ್ ಮೊನೊಗ್ರಾಫ್, ಸ್ಲಾಟ್ ಮೆಮೋರಿಯಲ್ ಪೇಪರ್ ಇದರ ಪ್ರಕಟಣೆಗಳು. ಅನ್ವಯ ಗಣಿತಕ್ಕೆ ಮೀಸಲಾದ ಸಂಘ ಸಿಯಾಂ. ಇದರ ಸ್ಥಾಪನೆ 1952 ರಲ್ಲಿ. ಇದು ರಿವ್ಯೂ ಜರ್ನಲ್ ಆಫ್ ಅಫ್ರೆಡ್ ಮ್ಯಾತಿಮ್ಯಾಟಿಕ್ಸ್‌ನ್ನು ಮೊದಲ್ಗೊಂಡು ಏಳು ನಿಯತಕಾಲಿಕಗಳನ್ನು ಪ್ರಕಟಿಸುತ್ತಿದೆ. 1960ರ ಹೊತ್ತಿಗೆ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಗಣಿತ ಸಂಘಗಳ ಸ್ಥಾಪನೆಯಾಗಿತ್ತು. ಇವುಗಳಲ್ಲಿ ವಿಖ್ಯಾತವಾದವ ಭಾರತದ ಮತ್ತು ಜಪಾನಿನ ಗಣಿತ ಸಂಘಗಳು. ಎರಡನೆಯ ಜಾಗತಿಕ ಯುದ್ಧಾನಂತರ ಸ್ಥಾಪನೆಯಾದ ಜಪಾನಿನ ಸಂಘ ಜರ್ನಲ್‌ನ್ನು ಪ್ರಕಟಿಸುತ್ತಿದೆ. ಭಾರತೀಯ ಗಣಿತಸಂಘ 1907 ರಲ್ಲಿ ಮದ್ರಾಸಿನಲ್ಲಿ ರೂಪುಗೊಂಡಿತು. ಸ್ಥಾಪಿಸಿದವರು ವಿ. ರಾಮಸ್ವಾಮಿ ಅಯ್ಯರ್, ಜರ್ನಲ್ ಮತ್ತು ಸೂಡೆಂಟ್ ಎಂಬ ಎರಡು ನಿಯತಕಾಲಿಕಗಳು ಇದರ ಪ್ರಕಟಣೆಗಳು. ಇದಲ್ಲದೆ ವಾರ್ಷಿಕ ಸಮ್ಮೇಳನಗಳಲ್ಲಿ ಓದಲ್ಪಡುವ ಲೇಖನಗಳ ಸಾರಸಂಗ್ರಹವನ್ನು ಈ ಸಂಘ ಬಿಡಿಯಾಗಿ ಪ್ರಕಟಿಸುತ್ತದೆ. ಇದರ ಪ್ರಧಾನ ಕಾರ್ಯಾಲಯ ದೆಹಲಿ ವಿಶ್ವವಿದ್ಯಾಲಯ ದಲ್ಲೂ, ಗ್ರಂಥಾಲಯ ಮದ್ರಾಸ್ ವಿಶ್ವವಿದ್ಯಾಲಯದ ರಾಮಾನುಜಂ ಸಂಸ್ಥೆಯಲ್ಲೂ ಇವೆ. ಲಕ್ಕೋದ ಭಾರತೀಯ ಗಣೇಶಪರಿಷತ್ ಗಣಿತವನ್ನೂ ಸಂಘ ಬುಲೆಟರನ್ನೂ ಪ್ರಕಟಿಸುತ್ತಿವೆ. ಇದಲ್ಲದೆ ಅಲಹಾಬಾದ್ ಗಣಿತಸಂಘ, ದೆಹಲಿಯ ಆಪರೇಷನ್ ರಿಸರ್ಚ್ ಸಂಘಗಳನ್ನು ಕೂಡ ಇಲ್ಲಿ ಉಲ್ಲೇಖಿಸಬಹುದು. ಕೆಲವು ವಿಶ್ವವಿದ್ಯಾಲಯಗಳ ಗಣಿತಸಂಘಗಳು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿವೆ. ಟೊರೊಂಟೊ ವಿಶ್ವವಿದ್ಯಾಲಯದ ಕೆನಡಿಯನ್ ಜರ್ನಲ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಜರ್ನಲ್, ಸ್ವೀಡನ್ನಿನ ಉಪ್ಪಲಾ ವಿಶ್ವವಿದ್ಯಾಲಯದ ಆಕ್ಟ್ರಾ ಮ್ಯಾತಿಮ್ಯಾಟಿಕಾ ಇಂಥವು. ಇವಲ್ಲದೆ ಗಣಿತದ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಪಟ್ಟ ಹಲಕೆಲವು ಸಂಘಗಳಿವೆ. ಈ ಸಂಘಗಳ ಪ್ರಕಟಣೆಗಳನ್ನು ಆವರಣದಲ್ಲಿ ಕೊಟ್ಟಿದೆ. ಅಮೆರಿಕದ ಸಿಂಬಾಲಿಕ್ ಲಾಜಿಕ್ ಸಂಸ್ಥೆ (ಜರ್ನಲ್), ಬಯೋಮೆಟ್ರಿಕ್ ಸಂಸ್ಥೆ (ಬಯೋಮೆಟ್ರಿಕ್), ಇಕೊನೊ ಮೆಟ್ರಿಕ್ ಸಂಘ (ಇಕೊನೊಮೆಟ್ರಿಕ), ಸಂಖ್ಯಾಕಲನಶಾಸ್ತ್ರಜ್ಞರ ಸಂಘ (ಅನ್ನಲ್‌ ಆಫ್ ಮ್ಯಾತಿಮ್ಯಾಟಿಕಲ್ ಸ್ಟ್ಯಾಟಿಸ್ಟಿಕ್ಸ್), ಫಿಬೋನಾಚೀ ಸಂಘ (ಫಿಬೋನಾಚೀ ಕ್ವಾರ್ಟಲಿ್ರ), ಜಪಾನಿನ ಟೆನ್ಸರ್ ಸಂಘ (ಟೆನ್ಸರ್) ಇವನ್ನು ಉಲ್ಲೇಖಿಸಬಹುದು. ಅಂತಾರಾಷ್ಟ್ರೀಯ ಗಣಿತ ಸಮ್ಮೇಳಗಳು 1dcd ಜತಮಾನದಲ್ಲಿ ಕೆಲವೊಮ್ಮೆ ನಡೆದುವು. ಮೊದಲಿಗೆ 1897 ರಲ್ಲಿ ಅಂತಾರಾಷ್ಟ್ರೀಯ ಗಣಿತ ಕಾಂಗ್ರೆಸ್ ಜ್ಯೂರಿಚ್ ನಗರದಲ್ಲಿ ನಡೆಯಿತು. 1900 ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಿತು. ತದನಂತರ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ (ಯುದ್ಧಾವಧಿಯ ಹೊರತು) ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಈ ಸಭೆ ಸೇರುತ್ತಿದೆ. 1954ರಲ್ಲಿ ಅಮ್‌ಸ್ಟರ್‌ಡಾಮ್ ನಗರದಲ್ಲಿ ಸೇರಿದ ಸಭೆ ರಷ್ಯನ್, ಇಟಾಲಿಯನ್, ಫ್ರೆಂಚ್, ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾದ ಸಂಶೋಧನ ಲೇಖನಗಳು ಮಾತ್ರ ಅಭಿಜಾತವೆಂಬ ನಿರ್ಣಯವನ್ನು ಅಂಗೀಕರಿಸಿದೆ. ಅಂ-5000ರು ಗಣಿತಸಂಘಗಳ ಒಕ್ಕೂಟಕ್ಕೆ ಪಯತ್ನಗಳು ನಡೆಯುತ್ತಲೇ ಇದ್ದು 1950ರಲ್ಲಿ ಒಕ್ಕೂಟ ಅಸ್ತಿತ್ವಕ್ಕೆ ಬಂತು. ವಿಶ್ವಸಂಸ್ಥೆಯ ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಘಕ್ಕೆ ಇದರ ಪ್ರವೇಶ 1952 ರಲ್ಲಾಯಿತು. ರಾಷ್ಟ್ರಗಳ ಪ್ರತಿನಿಧಿಗಳೇ ಈ ಸಂಘದ ಸದಸ್ಯರು. ಪ್ರಪಂಚದ ಸಮಸ್ತ ರಾಷ್ಟ್ರಗಳ ಗಣಿತಸಂಘಗಳು ಪಕಟಿಸುವ ನಿಯತಕಾಲಿಕಗಳ ಸಂಖ್ಯೆ 1200ನ್ನೂ ಮಿಕ್ಕಿದೆ. ಗಣಿತಾನುಮಿತಿ : ನಿರ್ದಿಷ್ಟವಾದ ನಿದರ್ಶನಗಳ ಸಹಾಯದಿಂದ ಒಂದು ಸಾರ್ವತ್ರಿಕ ಕ್ರಮವಿಧಿಗೆ ಅಥವಾ ಸೂತ್ರಕ್ಕೆ ಅಥವಾ ಪ್ರಮೇಯಕ್ಕೆ ಸಾಧನೆ ಒದಗಿಸುವ ಗಣಿತ ವಿಧಾನ (ಮ್ಯಾತಿಮ್ಯಾಟಿಕಲ್ ಇಂಡಕ್ಷನ್), ಜಾನ್ ಸ್ಪೂವರ್ಟ್ ಮಿಲ್ ಎಂಬಾತನ ಪ್ರಕಾರ ಸಾರ್ವತ್ರಿಕ ನಿಯಮಗಳ ಅನ್ವೇಷಣೆ ಮತ್ತು ಸಮರ್ಥನೆ ಮಾಡುವ ಪರಿಕರ್ಮವೇ ಅನುಮಿತಿ. ಆದ್ದರಿಂದ ಕೆಲವು ನಿರ್ದಿಷ್ಟ ನಿದರ್ಶನಗಳಲ್ಲಿ ಅನ್ವಯವಾಗುವ ಒಂದು ನಿಯಮ ಈ ನಿದರ್ಶನಗಳನ್ನು ಕೆಲವು ರೀತಿಗಳಲ್ಲಿ ಹೋಲುವ ಇತರ ಎಲ್ಲ ಸಂದರ್ಭ<noinclude></noinclude> bv5r2amb6saikxkut79c8d9m47lhytg ಪುಟ:Mysore-University-Encyclopaedia-Vol-6-Part-2.pdf/೩೭ 104 118378 313908 2026-04-30T16:59:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತಾನುಮಿತಿ ಗಳಿಗೂ ಅನ್ವಯವಾಗಬೇಕೆಂದು ಊಹಿಸುವ ಬುದ್ಧಿಯ ಕಾರ್ಯವೇ ಅನುಮಿತಿ ಎನ್ನಿಸಿಕೊಳ್ಳುವುದು.ಕೆಲವು ನಿರ್ದಿಷ್ಟವಾದ ಉದಾಹರಣೆಗಳ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಬಹುದು. ಉದಾಹರಣೆ 1 B = { 1, 3, 5, 7, 9, ಎಂಬ ಬೆಸ ಸ... 313908 proofread-page text/x-wiki <noinclude><pagequality level="1" user="Pragathi. BH" /></noinclude>ಗಣಿತಾನುಮಿತಿ ಗಳಿಗೂ ಅನ್ವಯವಾಗಬೇಕೆಂದು ಊಹಿಸುವ ಬುದ್ಧಿಯ ಕಾರ್ಯವೇ ಅನುಮಿತಿ ಎನ್ನಿಸಿಕೊಳ್ಳುವುದು.ಕೆಲವು ನಿರ್ದಿಷ್ಟವಾದ ಉದಾಹರಣೆಗಳ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಬಹುದು. ಉದಾಹರಣೆ 1 B = { 1, 3, 5, 7, 9, ಎಂಬ ಬೆಸ ಸಂಖ್ಯೆಗಳ ಗಣವನ್ನು ತೆಗೆದುಕೊಳ್ಳೋಣ. 1 =12 ಮೊದಲನೆಯ ಒಂದು ಬೆಸ ಸಂಖ್ಯೆಯ ಮೊತ್ತ 13 4 = 22 ಮೊದಲ ಎರಡು ಬೆಸ ಸಂಖ್ಯೆಗಳ ಮೊತ್ತ 1 + 3 + 5 = 9 = 32 ಮೊದಲ ಮೂರು ಬೆಸ ಸಂಖ್ಯೆಗಳ ಮೊತ್ತ 1 + 3 + 5 + 7 = 16 = 42 ಮೊದಲ ನಾಲ್ಕು ಬೆಸ ಸಂಖ್ಯೆಗಳ ಮೊತ್ತ ಅಂದ ಮೇಲೆ ಮೊದಲ ಐದು ಬೆಸ ಸಂಖ್ಯೆಗಳ ಮೊತ್ತ 52 = 25 ಆದೀತು ಎಂದು ಮನಸ್ಸು ಸಂದೇಹಿಸುವುದು. ಇವನ್ನು ವಾಸ್ತವಿಕವಾಗಿ ಆ ಸಂಖ್ಯೆಗಳನ್ನು ಬರೆದು ನೋಡಿ ತಾಳೆ ಮಾಡಬಹುದು. 1+ 3+ 5+ 7+ 9 = 25, ನಿಜ. n² = ನಿರ್ದಿಷ್ಟವಾದ ಈ ಹಲವಾರು ಸಂದರ್ಭಗಳ ಪರಿಶೀಲನೆ ಮೊದಲ ೧ ಬೆಸ ಸಂಖ್ಯೆಗಳ ಮೊತ್ತಕ್ಕೆ ೧ ಕ್ಕೆ ಸಮ ಎಂಬ ಸೂತ್ರದ ನಿರೂಪಣೆಗೆ ಸ್ಫೂರ್ತಿಯನ್ನು ಕೊಡುತ್ತದೆ. sodo, S(n) 1+ 3+ 5+ ...+ (2:- 1) = n2. ಈ ಸೂತ್ರವನ್ನು 7 = 1, 2, 3 ಮುಂತಾದ ಎಷ್ಟೇ ನಿರ್ದಿಷ್ಟ ಸಂದರ್ಭಗಳಲ್ಲಿ ತಾಳೆ ನೋಡಿದರೂ ಇದನ್ನು nನ ಎಲ್ಲ ಧನಪೂರ್ಣಾಂಕ ಮೌಲ್ಯಗಳಿಗೂ ಸಾಧಿಸಿದಂತಾಗುವುದಿಲ್ಲ. ಏಕೆಂದರೆ nನ ಯಾವುದಾದರೂ ಒಂದು ಬೆಲೆಗೆ, ಅದು ಎಷ್ಟೇ ದೊಡ್ಡದಾಗಿರಲಿ, ಈ ಸೂತ್ರ ಸುಳ್ಳಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಉದಾಹರಣೆ 2 P(n) = 22 1+ 1 ಎಂಬ ಉಕ್ತಿಯನ್ನು ಪರಿಶೀಲಿಸೋಣ. ಇದರಲ್ಲಿ n = en P(1) n =2 on P(2) 222 + 1 = +1 + 1 = +1 = 4+1=5 16+1=17 256+1=257 65536+1=65537 n =3 esan P(3) = t =4 ಆದಾಗ P(4) P{n} ನಲ್ಲಿ 1, 2, 3, 4, ಮುಂತಾದ ಬೆಲೆಗಳನ್ನು ಆದೇಶಿಸಿದಾಗ ಬರುವ 5, 17, 257, 65537 ಮುಂತಾದ ಸಂಖ್ಯೆಗಳೆಲ್ಲವೂ ಅವಿಭಾಜ್ಯಗಳೇ (ಪ್ರೈಮ್ಸ್), ಈಗ P(1), P(2), P(3), P(4) ಎಲ್ಲವೂ ಅವಿಭಾಜ್ಯ ಸಂಖ್ಯೆಗಳನ್ನು ಕೊಡುವುದರಿಂದ P (n) +1 ಎಂಬ ಸೂತ್ರ ಎಲ್ಲ ಧನಪೂರ್ಣಾಂಕ ಬೆಲೆಗಳಿಗೆ ಅವಿಭಾಜ್ಯ ಸಂಖ್ಯೆಗಳನ್ನು ಕೊಡಬಹುದು ಎಂದು ಫರ್ಮಾ (1601 - 1665) ಎಂಬ ಸುಪ್ರಸಿದ್ಧ ಗಣಿತಜ್ಞ ಊಹಿಸಿದ. ಆದರೆ = 5 ಆದಾಗ P(5) = +1 = 4294967297. ಈ ಸಂಖ್ಯೆ ಅವಿಭಾಜ್ಯವಲ್ಲ. ಏಕೆಂದರೆ 4294967297 = 641 X 6700417. ಈ ಕಾರಣದಿಂದ ಫರ್ಮಾನ ಊಹೆ ತಪ್ಪಾಗುತ್ತದೆ. = ಉದಾಹರಣೆ 3 P (n} = 99 n2+1 ಆಗಿರಲಿ. n = 1 ಆದಾಗ Pi) = 991 124 1 = 992 n = 2 son P(2) = 991.22+ 1 = 3965 n = 3 eoon P(3) = 991 . 32+ 1 = 8920 ಈಗ 992, 3965, 8920 ಸಂಖ್ಯೆಗಳು ಯಾವುದೇ ಧನಪೂರ್ಣಾಂಕದ ವರ್ಗ ಅಲ್ಲ. ಆದ್ದರಿಂದ P{n} = 991n2+ 1 ಸೂತ್ರ 1 ನ ಪ್ರತಿಯೊಂದು ಧನಪೂರ್ಣಾಂಕ ಬೆಲೆಗೆ ಪೂರ್ಣವರ್ಗವಲ್ಲದ ಸಂಖ್ಯೆಯನ್ನೇ ಕೊಡುವುದೆಂದು ಊಹಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ 1 = 12 055 735 790 331 359 447 442 538 767 ಆದಾಗ P{n} ಪೂರ್ಣವರ್ಗವಾಗುತ್ತದೆ. ಹಲವೊಂದು ನಿರ್ದಿಷ್ಟ ಸಂದರ್ಭಗಳ ಪರಿಶೀಲನೆಯಿಂದ ಪ್ರಭಾವಿತರಾಗಿ ಕೆಲವು ಸೂತ್ರಗಳನ್ನು ನಾವು ರೂಪಿಸಿದರೂ ಅವು ಎಲ್ಲ ಸಂದರ್ಭಗಳಲ್ಲಿಯೂ ಸತ್ಯವಾಗಿರುವು ವೆಂದು ತೀರ್ಮಾನಿಸಬೇಕಾದಾಗ ಬಹಳ ಜಾಗರೂಕರಾಗಿರಬೇಕೆಂದು ಮೇಲಿನ ನಿದರ್ಶನಗಳಿಂದ ತಿಳಿಯುವುದು. 17 ನ ಕೆಲವು ಬೆಲೆಗಳಿಗೆ ಒಂದು ಲಕ್ಷಣ ಅನ್ವಯಿಸಿದ ಮಾತ್ರಕ್ಕೆ 7 ನ ಎಲ್ಲ ಬೆಲೆಗಳಿಗೂ ಈ ಲಕ್ಷಣ ಅನ್ವಯಿಸಿಯೇ ತೀರುವುದೆಂದು ಹೇಳುವುದು ತಪ್ಪಾಗುವುದು. ಅಂದಮಾತ್ರಕ್ಕೆ ಕೆಲವು ನಿರ್ದಿಷ್ಟ ಸಂದರ್ಭಗಳ ಪರಿಶೀಲನೆಯಿಂದ ಸಾರ್ವತ್ರಿಕ ಸೂತ್ರಗಳ ಅಸ್ತಿತ್ವವನ್ನು ಊಹಿಸುವುದೇ ತಪ್ಪು ಎಂದು ಹೇಳಲಾಗದು. ಅನೇಕ ಪ್ರಮೇಯಗಳ ಇರುವಿಕೆಯ ಸೂಚನೆ ಶಾಸ್ತ್ರಜ್ಞರಿಗೆ ಮೊದಮೊದಲು ಈ ಕ್ರಮದಲ್ಲಿಯೇ ತಿಳಿಯಿತು ಎಂದು ಹೇಳಬಹುದು. ಶಾಸ್ತ್ರದ ಬೆಳೆವಣಿಗೆಗೆ ಇಂಥ ನಿರ್ದಿಷ್ಟ ಸಂದರ್ಭಗಳ ಪರಿಶೀಲನೆ ಮಹತ್ತ್ವವಾದ ಕೊಡುಗೆಯನ್ನು ನೀಡಿದೆ. ಆದರೆ ಹೀಗೆ ಊಹಿಸಿದ ಸಾರ್ವತ್ರಿಕ ಸೂತ್ರ 1 = 1, 2, 3, ಮುಂತಾದ ಕೆಲವು ಬೆಲೆಗಳಿಗೆ ನಿಜವಾಗುವುದರ ಜೊತೆಗೆ 72 ನ ಎಲ್ಲ ಧನಪೂರ್ಣಾಂಕ ಬೆಲೆಗಳಿಗೂ ನಿಸ್ಸಂದಿಗ್ಧವಾಗಿ ಅನ್ವಯಿಸುವುದು ಎಂಬುದನ್ನು ಸ್ಥಾಪಿಸುವ ಅಗತ್ಯವುಂಟು. ಇದಕ್ಕಾಗಿ ಗಣಿತಾನುಮಿತಿಯ ಕ್ರಮವನ್ನು ಅನುಸರಿಸುತ್ತೇವೆ. ಈ ಕ್ರಮವನ್ನು ಊಹಿಸಿದ ಸೂತ್ರಕ್ಕೆ ಅನ್ವಯಿಸಿ ಅದು 1 ನ ಎಲ್ಲ ಬೆಲೆಗಳಿಗೂ ನಿಸ್ಸಂದೇಹವಾಗಿ ಅನ್ವಯಿಸುವುದೇ ಇಲ್ಲವೇ ಎಂಬುದನ್ನು ತಿಳಿಯಬಹುದು. ಪದಾರ್ಥಗಳನ್ನು ಎಣಿಸಿದಾಗ ಸಹಜವಾಗಿಯೇ ಉದ್ಭವವಾಗುವ 1, 2, 3, 4, 5, 6, 7, .......2, n+1... ಇವುಗಳಿಗೆ ನೈಸರ್ಗಿಕ ಸಂಖ್ಯೆಗಳು ಎಂದು ಹೆಸರು. ಪಿಯಾನೋ ಎಂಬ ಗಣಿತಶಾಸ್ತ್ರಜ್ಞ ಇವುಗಳ ಲಕ್ಷಣವನ್ನು ಮೂರು ಪಾರಿಭಾಷಿಕ ಪದಗಳ ಮತ್ತು ಐದು ಆದ್ಯುಕ್ತಿಗಳ ಮೂಲಕ ವಿವರಿಸಿದ. - 1, ನೈಸರ್ಗಿಕ ಸಂಖ್ಯೆ, ಮತ್ತು ಉತ್ತರ ಪದ – ಇವೇ ಆ ಮೂರು ಪಾರಿಭಾಷಿಕ ಶಬ್ದಗಳು. (ಈ ಲೇಖನದಲ್ಲಿ ಇನ್ನು ಮುಂದೆ ಸಂಖ್ಯೆಗಳು ಎಂದರೆ ನೈಸರ್ಗಿಕ ಸಂಖ್ಯೆಗಳು ಎಂದರ್ಥ) ಪಿಯಾನೋ ಮಂಡಿಸಿದ ಐದು ಆದ್ಯುಕ್ತಿಗಳನ್ನು ಮುಂದೆ ಬರದಿದ. ಆದ್ಯುಕ್ತಿ 1 : 1 ಎಂಬುದು ಒಂದು ಸಂಖ್ಯೆ ಆದ್ಯುಕ್ತಿ 2 : 1 ಸಂಖ್ಯೆಯ ಉತ್ತರ ಪದವೂ ಒಂದು ಸಂಖ್ಯೆ ಆದ್ಯುಕ್ತಿ 3 :1 ಎಂಬ ಸಂಖ್ಯೆ ಬೇರೆ ಯಾವ ಸಂಖ್ಯೆಗೂ ಉತ್ತರ ಪದವಲ್ಲ. ಆದ್ಯುಕ್ತಿ 4 : ಬೇರೆ ಬೇರೆ ಸಂಖ್ಯೆಗಳ ಉತ್ತರ ಪದಗಳೂ ಬೇರೆ ಬೇರೆ ಸಂಖ್ಯೆಗಳೇ ಅಗಿರುವುವು. ಆದ್ರು 5 : ಒಂದು ಲಕ್ಷಣ ಯಾವುದೇ ಸಂಖ್ಯೆಗೆ ಅನ್ವಯವಾದಾಗಲೆಲ್ಲ ಅದನ್ನು ಅದರ ಉತ್ತರ ಪದಕ್ಕೂ ಅನ್ವಯಿಸಿ ಅದೇ ಲಕ್ಷಣ 1 ಎಂಬ ಸಂಖ್ಯೆಗೂ ಅನ್ವಯವಾಗುವುದಾದರೆ ಆ ಲಕ್ಷಣ ಎಲ್ಲ ಸಂಖ್ಯೆಗಳಿಗೂ ಆ ಸ್ವಂತವಾಗುವುದು. ಐದನೆಯ ಆದ್ಯುಕ್ತಿಗೆ ಗಣಿತಾನುಮಿತಿ ಎಂದು ಹೆಸರು. ನೈಸರ್ಗಿಕ ಸಂಖ್ಯೆಗಳನ್ನು ಅಥವಾ ಸಂಖ್ಯೆಗಳ ಗಣವನ್ನು N ಎಂದು ಕರೆದರೆ ಗಣಸಿದ್ಧಾಂತದ ಪ್ರತೀಕಗಳಲ್ಲಿ ಈ ಆದ್ಯುಕ್ತಿಗಳನ್ನು ಹೀಗೆ ಬರೆಯುವುದು ವಾಡಿಕೆ : ಆದ್ಯುಕ್ತಿ 1:1 E N ಎಂದರೆ ನಮ್ಮ ಸಂಖ್ಯೆಗಳ ಗಣವಾದ N ಶೂನ್ಯಗಣವಲ್ಲ. ಏಕೆಂದರೆ ಇದರಲ್ಲಿ 1 ಎಂಬ ಸಂಖ್ಯೆ ಉಂಟು. ಆದ್ಯುಕ್ತಿ 2: x E n ಆಗಿದ್ದರೆ ಪ್ರತಿಯೊಂದು x ಗೆ ಸಂಬಂಧಿಸಿದಂತೆಯೂ ಅದರ ಉತ್ತರಪದವೆಂದು ಕರೆಯಲ್ಪಡುವ X' ೯ N ಇದ್ದೇ ಇರುವುದು. ಆದ್ಯುಕ್ತಿ 3 :x' #1, x' € N ಎಂದರೆ 1ಎಂಬುದು ಬೇರೆ ಯಾವ ಸಂಖ್ಯೆಗೂ ಉತ್ತರಪದವಲ್ಲ. ಆದ್ಯುಕ್ತಿ 4 : x' = y ಆಗಿದ್ದರೆ ಆಗ x = y, ಇದರ ಅರ್ಥ ಬೇರೆ ಬೇರೆ ಸಂಖ್ಯೆಗಳ ಉತ್ತರಪದಗಳೂ ಬೇರೆ ಬೇರೆ ಸಂಖ್ಯೆಗಳೇ. ಆದ್ಯುಕ್ತಿ 5: P ಎಂಬ ಒಂದು ಲಕ್ಷಣ ಅನ್ವಯವಾಗುವ ಸಂಖ್ಯೆಗಳ ಗಣ M ಆಗಿರಲಿ. ಈಗ (a)1< M ಆಗಿದ್ದು (b) x ೯ M ಆದಾಗಲೆಲ್ಲ X' @ M ಆಗಿದ್ದರೆ M N ಆಗುವುದು. ಒಂದನೆಯ ಆದ್ಯುಕ್ತಿಯ ಪ್ರಕಾರ 1 ಎಂಬುದು ನೈಸರ್ಗಿಕ ಸಂಖ್ಯೆಗಳ ಗಣವಾದ N ನಲ್ಲಿದೆ. 1 ರ ಉತ್ತರ ಪದ 2 ಎಂಬ ಸಂಖ್ಯೆ ಆಗಿರಲಿ. 2 ರ ಉತ್ತರ ಪದ 3 ಎಂಬ ಸಂಖ್ಯೆ ಆಗಿರಲಿ. ಹೀಗೆಯೇ ಮುಂದೆ ಸಾಗುತ್ತ ಹೋದಾಗ ಬರುವ 2 ಸಂಖ್ಯೆಯ ಉತ್ತರ ಪದ n+1 ಎಂಬ ಸಂಖ್ಯೆ ಆಗಿರಲಿ. ಪ್ರತೀಕಗಳಲ್ಲಿ ಹೇಳುವುದಾದರೆ 1' = 2, 2' = 3, ....n' =2+1.1 ರಿಂದ ಆರಂಭಿಸಿ ಅದರ ಉತ್ತರ ಪದ 2, ಅದರ ಉತ್ತರ ಪದ 3 ಹೀಗೆಯೇ ಸಾಗುತ್ತ ಮುಂದೆ ಹೋದರೆ ಬೇರೆ ಬೇರೆ ಸಂಖ್ಯೆಗಳು ಉದ್ಭವವಾಗುವುದೇ ವಿನಾ ಈ ಶ್ರೇಣಿಯಲ್ಲಿ ಒಂದೇ ಸಂಖ್ಯೆ ಎರಡು ಸಾರಿ ಬರುವುದಿಲ್ಲ. ಏಕೆಂದರೆ ಎರಡನೆಯ ಆದ್ಯುಕ್ತಿಯ ಪ್ರಕಾರ ಒಂದು ಸಂಖ್ಯೆಯ ಉತ್ತರ ಪದವೂ ಒಂದು ಸಂಖ್ಯೆ ಮತ್ತು ನಾಲ್ಕನೆಯ ಆದ್ಯುಕ್ತಿಯ ಪ್ರಕಾರ ಬೇರೆ ಬೇರೆ ಸಂಖ್ಯೆಗಳ ಉತ್ತರ ಪದಗಳೂ ಬೇರೆ ಬೇರೆ ಸಂಖ್ಯೆಗಳೇ. ಆದ್ದರಿಂದ ಈ ಶ್ರೇಣಿಯಲ್ಲಿ ಒಂದೇ ಸಂಖ್ಯೆ ಎರಡು ಸಾರಿ ಬರುವುದಿಲ್ಲ. ಮೂರನೆಯ ಆದ್ಯುಕ್ತಿಯ ಪ್ರಕಾರ 1 ಎಂಬ ಸಂಖ್ಯೆ ಬೇರೆ ಯಾವ ಸಂಖ್ಯೆಗೂ ಉತ್ತರ ಪದವಲ್ಲ. ಎಂದರೆ ಈ ಸಂಖ್ಯೆಗಳ ಶ್ರೇಣಿಯಲ್ಲಿ 1 ಎಂಬುದೇ ಮೊದಲನೆಯ ಸಂಖ್ಯೆ. ಈಗ ಐದನೆಯ ಆದ್ಯುಕ್ತಿಯನ್ನು ಅನ್ವಯಿಸೋಣ.<noinclude></noinclude> 1sumzyk12pxqcawb7ygk471kz9528ul ಪುಟ:Mysore-University-Encyclopaedia-Vol-6-Part-2.pdf/೩೮ 104 118379 313910 2026-04-30T16:59:44Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: FO (a) 1 ಎಂಬುದು ಸಂಖ್ಯೆಗಳ ಗಣದಲ್ಲಿದೆ ಗಣಿತೋಪಕರಣಗಳು (b) n ಎಂಬ ಸಂಖ್ಯೆ ಈ ಗಣದಲ್ಲಿದ್ದಾಗಲೆಲ್ಲ ಅದರ ಉತ್ತರ ಪದವಾದ + 1 ಎಂಬ ಸಂಖ್ಯೆಯೂ ಈ ಗಣದಲ್ಲಿದೆ. ಆದ್ದರಿಂದ ಈ ಆದ್ಯುಕ್ತಿಗಳು ಅನ್ವಯವಾಗುವ ಸಂಖ್ಯೆಗಳ ಗಣದಲ್ಲಿ ಎಲ... 313910 proofread-page text/x-wiki <noinclude><pagequality level="1" user="Pragathi. BH" /></noinclude>FO (a) 1 ಎಂಬುದು ಸಂಖ್ಯೆಗಳ ಗಣದಲ್ಲಿದೆ ಗಣಿತೋಪಕರಣಗಳು (b) n ಎಂಬ ಸಂಖ್ಯೆ ಈ ಗಣದಲ್ಲಿದ್ದಾಗಲೆಲ್ಲ ಅದರ ಉತ್ತರ ಪದವಾದ + 1 ಎಂಬ ಸಂಖ್ಯೆಯೂ ಈ ಗಣದಲ್ಲಿದೆ. ಆದ್ದರಿಂದ ಈ ಆದ್ಯುಕ್ತಿಗಳು ಅನ್ವಯವಾಗುವ ಸಂಖ್ಯೆಗಳ ಗಣದಲ್ಲಿ ಎಲ್ಲ ನೈಸರ್ಗಿಕ ಸಂಖ್ಯೆಗಳೂ ಇರುತ್ತವೆ. .. N = {1, 2, 3, , + 1,...} ಈಗ ಪಿಯಾನೋನ ಐದನೆಯ ಆದ್ಯುಕ್ತಿ ಪ್ರತಿಪಾದಿಸುವ ಗಣಿತಾನುಮಿತಿಯನ್ನು ಅನ್ವಯಿಸಿ ಒಂದು ಸಾರ್ವತ್ರಿಕ ಸೂತ್ರ ಎಲ್ಲ ಸಂಖ್ಯೆಗಳಿಗೂ ನಿಜವಾಗುತ್ತದೆ. ಎಂದು ಸ್ಥಿರಪಡಿಸುವ ಕ್ರಮವನ್ನು ಚರ್ಚಿಸೋಣ. ಈ ಕ್ರಮದ ಪ್ರಕಾರ ಒಂದು ಸೂತ್ರದ ಸಾರ್ವತ್ರಿಕ ಸತ್ಯತೆಯನ್ನು ಎರಡು ಹಂತಗಳಲ್ಲಿ ಸ್ಥಾಪಿಸುತ್ತೇವೆ. ಮೊದಲನೆಯ ಹಂತ : 1 = 1 ಆದಾಗ ಸೂತ್ರ ನಿಜವೆಂದು ಸ್ಥಾಪಿಸುವುದು. ಎರಡನೆಯ ಹಂತ: ಸೂತ್ರ 1 ಸಂಖ್ಯೆಗೆ ನಿಜವಾದಾಗಲೆಲ್ಲ ಅದರ ಉತ್ತರಪದ +1 ಸಂಖ್ಯೆಗೂ ನಿಜವೆಂದು ಸ್ಥಾಪಿಸುವುದು. ಯಾವುದಾದರೂ ಒಂದು ಪೂರ್ಣಾಂಕಕ್ಕೆ ಒಂದು ಸೂತ್ರ ನಿಜವಾದಾಗಲೆಲ್ಲ ಅದರ ಮುಂದಿನ ಪೂರ್ಣಾಂಕಕ್ಕೂ (ಉತ್ತರ ಪದಕ್ಕೂ ನಿಜವಾಗುವುದೆಂದು ಸ್ಥಾಪಿಸುವ (b) ಹಂತದಲ್ಲಿ ಮಹತ್ತರವಾದ ತಾರ್ಕಿಕಶಕ್ತಿ ಅಡಗಿದೆ ಎನ್ನಬಹುದು. (b) ಹಂತವನ್ನು ಸ್ಥಾಪಿಸಿದ ಬಳಿಕ (0) ಹಂತವನ್ನು ಜೊತೆಗೆ ಅನ್ವಯಿಸಿದಾಗ ಸೂತ್ರ ಎಲ್ಲ ನೈಸರ್ಗಿಕ ಸಂಖ್ಯೆಗಳಿಗೂ ಅನ್ವಯವಾಗುವುದೆಂದು ಸಿದ್ಧಿಸುವುದು. (a) ಹಂತದ ಪ್ರಕಾರ =1 ಆದಾಗ ಸೂತ್ರ ನಿಜ. (b) ಹಂತದ ಪ್ರಕಾರ 2 ಸಂಖ್ಯೆಗೆ ಸೂತ್ರ ನಿಜವಾದಾಗಲೆಲ್ಲ n+1 ಸಂಖ್ಯೆಗೂ ನಿಜ : 1 ಎಂಬ ಸಂಖ್ಯೆಗೆ ಸೂತ್ರ ನಿಜವಾದ್ದರಿಂದ ಅದರ ಉತ್ತರಪದ 2 ಎಂಬ ಸಂಖ್ಯೆಗೂ ನಿಜ. 2 ಎಂಬ ಸಂಖ್ಯೆಗೆ ಸೂತ್ರ ನಿಜವಾದ್ದರಿಂದ ಅದರ ಉತ್ತರಪದವಾದ 3 ಎಂಬ ಸಂಖ್ಯೆಗೂ ನಿಜ. ಹೀಗೆಯೇ ವಾದ ಮಾಡುತ್ತ ಹೋದರೆ, n = 1,2,3,..........n, n+1 ಎಂಬ ಎಲ್ಲ ಸಂಖ್ಯೆಗಳಿಗೂ ಸೂತ್ರ ನಿಜವಾಗಿರುವುದೆಂದು ಸ್ತಾಪಿಸಿದಂತಾಗುವುದು. ಒಂದನೆಯ ಉದಾಹರಣೆಯಲ್ಲಿ ಚರ್ಚಿಸಿದ ಸೂತ್ರವನ್ನು ತೆಗೆದುಕೊಂಡು ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಪರಿಶೀಲಿಸೋಣ. ಮೊದಲನೆಯ 1 ಬೆಸ ಸಂಖ್ಯೆಗಳ ಮೊತ್ತ 1ಕ್ಕೆ ಸಮ. ಅಥವಾ S(n)=1+3+5+...+ (2n-1) = n2 ಎಂಬ ಸೂತ್ರವನ್ನು ಊಹಿಸಿದೆವು. ಇದು ಸಾರ್ವತ್ರಿಕವಾಗಿ ೧ನ ಎಲ್ಲ ಮೌಲ್ಯಗಳಿಗೂ ಅನ್ವಯಿಸುವುದೇ ಎಂಬುದನ್ನು ಸ್ಥಿರಪಡಿಸಿಕೊಳ್ಳಲು ಗಣಿತಾನುಮಿತಿ ಕ್ರಮವನ್ನು ಅನ್ವಯಿಸೋಣ. (a) do 03: S(n) =1+3+5+.... +(2n-1)= n² n=1 en S(1) 1 = 12 .. n =1 ಆದಾಗ ಸೂತ್ರ ನಿಜ. ಎರಡನೆಯ ಹಂತ: S {n} =1+3+5+...+ (2n1) = n2 ಎಂಬ ಸೂತ್ರ 2 ಸಂಖ್ಯೆಗೆ ಅನ್ವಯಿಸಿದಂತೆ ನಿಜವೆಂದು ಭಾವಿಸೋಣ. ಈಗ S(z+1) = ಮೊದಲನೆಯ +1 ಬೆಸ ಸಂಖ್ಯೆಗಳ ಮೊತ್ತ = (z+1)2 ಎಂದು ಸಾಧಿಸಿದರೆ ಸೂತ್ರ ಗೆ ನಿಜವಾದಾಗಲೆಲ್ಲ 2+1 ಕ್ಕೂ ನಿಜವೆಂದು ತೋರಿಸಿದಂತಾಗುವುದು. 1 ನೆಯ ಬೆಸ ಸಂಖ್ಯೆ =2: -1 (n+1) 330 = 2n-1+ 2 =2n+1 .S (n+1)=(1+3+5+......+ (2n-1)}+ (2n+1) =S (n)+ (2n+ 1) = n2+2n+1, S (n) = n2 -(n+1)2 ಆದ್ದರಿಂದ Sn) ಸೂತ್ರ 1 ಸಂಖ್ಯೆಗೆ ನಿಜವಾದಾಗಲೆಲ್ಲ 1+1 ಸಂಖ್ಯೆಗೂ ನಿಜ. ಆದರೆ ೫ =1 ಆದಾಗ ಸೂತ್ರ ನಿಜವೆಂದು (a) ಹಂತದಲ್ಲಿ ತೋರಿಸಿದ್ದೇವೆ. ಆದ್ದರಿಂದ 1+1 =2 ಕ್ಕೆ ಸಹ ಸೂತ್ರ ನಿಜ. 2 ಎಂಬ ಸಂಖ್ಯೆಗೆ ಸೂತ್ರ ನಿಜವಾದ್ದರಿಂದ ಅದರ ಉತ್ತರಪದ 2+1 = 3 ಕ್ಕೆ ಸಹ ನಿಜ. ಹೀಗೆಯೇ ವಾದ ಮಾಡುತ್ತ ಹೋದರೆ S(n) = 1+ 3+ 5+ .....+ (2n-1)= n2 ಎಂಬ ಸೂತ್ರ ” ನ ಎಲ್ಲ ಬೆಲೆಗಳಿಗೂ ನಿಜವೆಂದು ಸಿದ್ಧಿಸುತ್ತದೆ. ಒಂದು ಸೂತ್ರಕ್ಕೆ ಸಂಬಂಧಿಸಿದಂತೆ (2) ಮತ್ತು (b) ಎಂಬ ಎರಡು ಹಂತಗಳಿಗೂ ಗಣಿತಾನುಮಿತಿಯನ್ನು ಅನ್ವಯಿಸಿ ಸಾಧಿಸಿದಾಗ ಮಾತ್ರ ಆ ಸೂತ್ರ ಸಾರ್ವತ್ರಿಕ ಎಂದೆನ್ನಿಸುವುದು. ಇವೆರಡು ಹಂತಗಳಲ್ಲಿ ಯಾವುದೇ ಒಂದು ಹಂತ ಸಾಧಿತವಾಗದಿದ್ದರೂ ಸೂತ್ರದ ಸಾರ್ವತ್ರಿಕತೆ ಏರ್ಪಡುವುದಿಲ್ಲ. ಎರಡನೆಯ ಉದಾಹರಣೆಯಲ್ಲಿ, P (1) = +1 ಎಂಬುದು ಅವಿಭಾಜ್ಯ ಸಂಖ್ಯೆ ಎಂಬ ಲಕ್ಷಣ ಗ = 1 ಆದಾಗ ನಿಜವಾದ್ದರಿಂದ (4) ಹಂತ ಸಾಧಿತವಾದಂತಾಯಿತು. P(n) ಅವಿಭಾಜ್ಯವಾದಾಗಲೆಲ್ಲ P(+1) ಅವಿಭಾಜ್ಯವೆಂದು ಇಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ (b) ಹಂತ ಸಾಧಿತವಾಗಲಿಲ್ಲ. ಆದ್ದರಿಂದ P(i) ಒಂದು ಅವಿಭಾಜ್ಯ ಸಂಖ್ಯೆ ಎಂಬ ಲಕ್ಷಣ ಸಾರ್ವತ್ರಿಕವಾಗಿ ನಿಜವಲ್ಲ. ಮೂರನೆಯ ಉದಾಹರಣೆಯಲ್ಲಿ, P{n} = 991n2+1 ಪೂರ್ಣವರ್ಗವಲ್ಲ, ಎಂಬುದು : =1 ಆದಾಗ ನಿಜ. ಎಂದರೆ (2) ಹಂತ ಸಾಧಿತವಾದಂತಾಯಿತು. P{n} ಪೂರ್ಣವರ್ಗವಲ್ಲದಿದ್ದರೆ P(n+1) ಕೂಡ ಪೂರ್ಣವರ್ಗವಲ್ಲ ಎಂದು ಇಲ್ಲಿ ಸಾಧಿಸಲಾಗುವುದಿಲ್ಲ. ಎಂದರೆ (b) ಹಂತ ಸಾಧಿತವಾಗಲಿಲ್ಲ. ಆದ್ದರಿಂದ P{n} = 9912241 ಒಂದು ವರ್ಗವಲ್ಲ ಎಂಬ ಉಕ್ತಿ ಸಾರ್ವತ್ರಿಕವಾಗಿ ಸತ್ಯವಲ್ಲ. ಗಣಿತಾನುಮಿತಿಯ (b) ಹಂತ ಸಾಧಿತವಾಗಿ (a) ಹಂತ ಸಾಧಿತವಾಗದಿದ್ದಾಗ ಕೂಡ ಸೂತ್ರ ಸಾರ್ವತ್ರಿಕವಾಗಿ ಸತ್ಯವಾಗಲಾರದು. ಒಂದು ನಿದರ್ಶನವನ್ನು ನೋಡಬಹುದು. ಒಂದು ಪೂರ್ಣಾಂಕ ಅದರ ಮುಂದಿನ ಪೂರ್ಣಾಂಕಕ್ಕೆ ಸಮ ಎಂಬ ಉಕ್ತಿ. 2 ಒಂದು ಸಂಖ್ಯೆಯಾದರೆ ಅದರ ಉತ್ತರಪದ + 1 ಆಗುವುದು. ಪ್ರತೀಕಗಳಲ್ಲಿ ಇದು n = n+1 ...(1) ಎಂದಾಗುವುದು. (1) ರ ಎರಡು ಕಡೆಗೂ 1 ನ್ನು ಕೂಡಿಸಿದಾಗ n+ 1 = (n+1)+ 1 ...(2) ಎಂದಾಗುವುದು. (1) ಮತ್ತು (2) ರಿಂದ ಈ ಸೂತ್ರ 2 ಸಂಖ್ಯೆಗೆ ನಿಜವಾದಾಗಲೆಲ್ಲ (n+1) ಸಂಖ್ಯೆಗೆ ಸಂಬಂಧಿಸಿದಂತೆಯೂ ನಿಜವಾಗುವುದೆಂದು ಸಿದ್ಧಿಸುವುದು. ಎಂದರೆ ಅನುಮಿತಿಯ (b) ಹಂತ ಸಾಧಿತವಾಯಿತು. ಈಗ n = n+1 ...(1) ಈ ಉಕ್ತಿಯಲ್ಲಿ x = 1 ಆದಾಗ 1 = 1+ 1. ಅಥವಾ 1 = 2 ಎಂದಾಗುವುದು. ಇದು ಸರಿಯಲ್ಲ. ಆದ್ದರಿಂದ (೧) ಹಂತ ಸಾಧಿತವಾಗಲಿಲ್ಲ. ಹೀಗಾಗಿ n = 1+1 ಎಂಬ ಉಕ್ತಿ ಸಾರ್ವತ್ರಿಕವಾಗಿ ಸತ್ಯವಲ್ಲ. ಇಲ್ಲಿ ಮತ್ತೊಂದು ವಿಷಯವನ್ನು ಸ್ಪಷ್ಟಪಡಿಸrvanc. ಒಂದು ಸೂಕ್ತ 1,2,3,......... - 1 ಈ ಬೆಲೆಗಳಿಗೆ ನಿಜವಲ್ಲದೆ ಇದ್ದರೂ (0) ಹಂತದಲ್ಲಿ n =p ಆದಾಗ ಸೂತ್ರ ನಿಜವೆಂದು ತೋರಿಸಿ, ಬಳಿಕ (b) ಹಂತದಲ್ಲಿ ಇಗೆ ಸೂತ್ರ ನಿಜವಾದಾಗಲೆಲ್ಲ + 1 ಕ್ಕೂ ನಿಜವೆಂದು ಸಾಧಿಸಿದರೆ ಸೂತ್ರ P ಯಿಂದ ಮುಂದೆ ಬರುವ ಪೂರ್ಣಾಂಕಗಳೆಲ್ಲಕ್ಕೂ (Pಯನ್ನೂ ಸೇರಿಸಿ) ನಿಜವೆಂದು ಸಾಧಿಸಿದಂತಾಗುವುದು. # ಬಾಹುಗಳುಳ್ಳ ಬಹುಭುಜಾಕೃತಿಗೆ ಸಂಬಂಧಿಸಿದ ಮೇಲಂಗಳೆಲ್ಲ 3 ಆದಾಗ ನಿಜವಾಗುತ್ತವೆ; ಎಂದರೆ 2 = 3,4,5,.... ಆದಾಗ ನಿಜ. ಏಕೆಂದರೆ ಕನಿಷ್ಠ ಬಾಹುಗಳುಳ್ಳ ಬಹುಳುಗಾಕೃತಿ ಎಂದರೆ ತಿರು (ಎಲ್.ಎನ್.ಸಿ) ಗಣಿತೋಪಕರಣಗಳು : ದೂರ, ಸಲೆ, ಘನಗಾತ್ರ, ಒತ್ತಡ, ಉಷ್ಣತೆ, ವೇಗ, ತೂಕ ಮೊದಲಾದ ಭೌತರಾಶಿಗಳನ್ನು ಅಳೆಯಲು ಬಳಸುವ ಉಪಕರಣಗಳು. ಉದಾಹರಣೆಗೆ, ಅಳತೆಪಟ್ಟಿ, ಕೋನಮಾಪಕ, ವಾಯುಭಾರಮಾಪಕ ಇವೇ ಮುಂತಾದವು. ಭೌತರಾಶಿಗಳನ್ನೂ (ಫಿಸಿಕಲ್ ಕ್ವಾಂಟಿಟೀಸ್) ಅವುಗಳ ಗುಣಗಳನ್ನೂ ಅಮೂರ್ತೀಕರಿಸಿ ಸೂಕ್ತ ಗಣಿತರಾಶಿಗಳಾಗಿ ಪರಿವರ್ತಿಸಿ ಅವುಗಳ ಮೇಲೆ ಗಣಿತ ನಿಯಮಾನುಸಾರ ಪರಿಕರ್ಮಗಳನ್ನು ನಡೆಸಿ ಅಳತೆಯನ್ನು ಮಾಡುವುದು ಇಲ್ಲಿನ ಸೂತ್ರ, ಉದಾಹರಣೆಗೆ, ಜವ (ವೇಗ) ಅನ್ನುವುದು ಒಂದು ಭೌತರಾಶಿ, ಗಮಿಸಿದ ದೂರವನ್ನು ತೆಗೆದುಕೊಂಡ ಕಾಲದಿಂದ ಭಾಗಿಸಿದಾಗ ಇದು ದೊರೆಯುವುದು. ಆದ್ದರಿಂದ ಜವಮಾಪಕದಲ್ಲಿ (ವೇಗಮಾಪಕ) ದೂರದ ಹಾಗೂ ಕಾಲದ ಅಳತೆಗಳೂ ಅವುಗಳ ಭಾಗಲಬ್ಧದ ಅಳತೆಯೂ ಆಗುವಂಥ ಏರ್ಪಾಡಿರಬೇಕಾಗುತ್ತದೆ. ಈ ಮೂಲಸೂತ್ರವನ್ನು ಒಮ್ಮೆ ಗಮನಿಸಿದರೆ ಬಳಿಕ ಇದರ ಅನುಸಾರ ಉಪಕರಣದ ರಚನೆ ಕೇವಲ ಯಂತ್ರವಿಜ್ಞಾನವನ್ನು ಅವಲಂಬಿಸುವುದು.<noinclude></noinclude> eygaeg1prphw7irh086k7lrfv5vo7x2 ಪುಟ:Mysore-University-Encyclopaedia-Vol-6-Part-2.pdf/೩೯ 104 118380 313911 2026-04-30T16:59:58Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣೇಕಲ್ ಸಂಗವಿಭು - ಗಣೇಶ ದೈವಜ್ಞ ಹಲವಾರು ಬಗೆಯ ಸರಳ ಹಾಗೂ ಜಟಿಲ ಗಣಿತೀಯ ಉಪಕರಣಗಳಿದ್ದರೂ ವಿಶಾಲವಾಗಿ ಅವನ್ನು ಮೂರು ಭಿನ್ನ ವರ್ಗಗಳಲ್ಲಿ ಸೇರಿಸಬಹುದು : 1. ಸಾಂತ ಸಮೀಕರಣಗಳನ್ನು ಬಿಡಿಸುವ ಉಪಕರಣಗಳು, ಬೀಜಗಣಿತೀಯ ಮ... 313911 proofread-page text/x-wiki <noinclude><pagequality level="1" user="Pragathi. BH" /></noinclude>ಗಣೇಕಲ್ ಸಂಗವಿಭು - ಗಣೇಶ ದೈವಜ್ಞ ಹಲವಾರು ಬಗೆಯ ಸರಳ ಹಾಗೂ ಜಟಿಲ ಗಣಿತೀಯ ಉಪಕರಣಗಳಿದ್ದರೂ ವಿಶಾಲವಾಗಿ ಅವನ್ನು ಮೂರು ಭಿನ್ನ ವರ್ಗಗಳಲ್ಲಿ ಸೇರಿಸಬಹುದು : 1. ಸಾಂತ ಸಮೀಕರಣಗಳನ್ನು ಬಿಡಿಸುವ ಉಪಕರಣಗಳು, ಬೀಜಗಣಿತೀಯ ಮತ್ತು ಬೀಜಾತೀತ (ಟ್ರಾನ್ಸೆಂಡೆಂಟಲ್) ಸಮೀಕರಣಗಳು ಇಂಥ ಸಮೀಕರಣಗಳಲ್ಲಿ ಸೇರಿವೆ. ಕ್ಯಾಮುಗಳು, ಬಂಧಕಗಳು, ಗಿಯರುಗಳು ಇವೇ ಮುಂತಾದ ಬಿಡಿ ಭಾಗಗಳನ್ನು ನಿರ್ದಿಷ್ಟ ಅಲೇಖ್ಯಾನುಸಾರ ಜೋಡಿಸಿ ಈ ಸಮೀಕರಣಗಳನ್ನು ಬಿಡಿಸಲಾಗುತ್ತದೆ. ಕಡಲ ತೀರಪ್ರದೇಶಗಳಲ್ಲಿ ಉಬ್ಬರವಿಳಿತಗಳನ್ನು ನಿರ್ಧರಿಸುವ ಭೌತ ಬಲಗಳನ್ನೂ ಪ್ರಾಚಲಗಳನ್ನೂ ವಿಶ್ಲೇಷಿಸಿ ಉಬ್ಬರದ ಎತ್ತರವನ್ನು ಒಂದು ತ್ರಿಕೋಣಮಿತೀಯ ಮೊತ್ತವಾಗಿ ನಿರೂಪಿಸಬಹುದು ಎಂದು ತಿಳಿಯಲಾಯಿತು. ಈ ತತ್ತ್ವವನ್ನು ಆಧರಿಸಿ ಲಾಡ್, ಕೆಲ್ವಿನ್ 1572ರಲ್ಲಿ ಒಂದು ಕಟ್ಟದ ಮುನ್ಸೂಚಕ (ಟೈನ್‌ ಪೋಸ್ಟರ್) ಉಪಕರಣವನ್ನು ನಿರ್ಮಿಸಿದ. ಇದು ಈ ವರ್ಗದ ಉಪಕರಣಕ್ಕೆ ಉದಾಹರಣೆ. 2. 2, ಅನುಕ೪೫೦ಕಗಳನ್ನೂ ಅವಲಸಾಂಕಗಳನ್ನೂ ವಕರಿಸುವಂಥ ಉಪಕರಣಗಳು. ಬೇರೆ ಬೇರೆ ಆಕಾರಗಳಿರುವ ಮೈಗಳ ಮೇಲೆ ಚಕ್ರಗಳು ಉರುಳುವ ಮೂಲಕ, ವಿದ್ಯುನ್ಮಂಡಲಗಳಲ್ಲಿನ ಆವೇಶ ಹಾಗೂ ಪ್ರವಾಹಗಳ ಮೂಲಕ ಅಥವಾ ವಿಶೇಷವಾಗಿ ರಚಿತವಾದ ದೃಜ್ಞಾಧ್ಯಮದ ಮೂಲಕ ಪ್ರೇಷಿತವಾದ ಬೆಳಕಿನ ರಾಶಿಯ ಮೂಲಕ ಈ ಮೌಲೀಕರಣವನ್ನು ಮಾಡಲಾಗುತ್ತದೆ. ಕ್ಷೇತ್ರಫಲಮಾಪಕ (ಪ್ಲಾನಿಮೀಟರ್) ಎಂಬ ಉಪಕರಣ ಈ ವರ್ಗಕ್ಕೆ ಸೇರಿದೆ. y=fx) ಒಂದು ಸಮತಲ ವಕ್ರರೇಖೆ ಆಗಿದ್ದರೆ ಈ ವಕ್ರರೇಖೆ ಹಾಗೂ x = a, x = b, y=0 ಸರಳರೇಖೆಗಳು ಒಳಗೊಳ್ಳುವ ಸಲೆಯ (ಕ್ಷೇತ್ರಫಲದ) ಮೌಲ್ಯ ಎಂದು ಅನುಕಲನಶಾಸ್ತ್ರ ತಿಳಿದಿದೆ. ಕ್ಷೇತ್ರಫಲಮಾಪಕದ ರಚನೆ ಈ ತತ್ತ್ವದ ಆಧಾರದ ಮೇಲೆ ಉಂಟು. ಅನುಕಲನಕಗಳು (ಇಂಟೆಗ್ರೇಟರ್ಸ್), ಅನುಕಲನ ಲೇಖಿಗಳು (ಇಂಟೆಗ್ರಾಫ್ಟ್), ಸಂಗತ ವಿಶ್ಲೇಷಕಗಳು (ಹಾರ್ಮಾನಿಕ್ ಅನಲೈಸರ್ಸ್), ಅವಕಲ ವಿಶ್ಲೇಷಕಗಳು (ಡಿಫರೆನ್ಸಿಯಲ್ ಅನಲೈಸರ್ಸ್) ಇವು ಕೂಡ ಇದೇ ವರ್ಗಕ್ಕೆ ಸೇರುತ್ತವೆ. 3. ಆಂಶಿಕ ಅವಕಲ ಸಮೀಕರಣಗಳನ್ನು ಬಿಡಿಸುವ ಉಪಕರಣಗಳು. ಒಂದು ಅರ್ಥದಲ್ಲಿ ಎಲ್ಲ ಗಣಿತೀಯ ಉಪಕರಣಗಳು ಅವು ಯಾವ ಭೌತ ಸನ್ನಿವೇಶಕ್ಕೆ ಪರಿಹಾರವನ್ನು ಪಡೆಯಲು ನಿಯೋಜಿಸಲ್ಪಟ್ಟಿವೆಯೋ ಆ ಸನ್ನಿವೇಶದ ಸದೃಢ A = jyರೂಪಗಳು. ಈ ತಾದ್ರೂಪತೆ ಆಂಶಿಕ ಅವಕಲ ಸಮೀಕರಣಗಳ ಪರಿಹಾರವನ್ನು ಅರಸಲು ಬಳಸುವ ಉಪಕರಣಗಳಲ್ಲಿ ತೀರ ಎದ್ದು ಕಾಣುವಂತಿದೆ. ಎಲೆಕ್ಟ್ರಾನಿಕ್ ನಳಿಕೆಗಳಲ್ಲಿನ ವಿಭವದ (ಪೊಟೆನ್ಸಿಯಲ್) ಆಂಶಿಕ ಸಮೀಕರಣಗಳನ್ನು ಬಿಡಿಸಿ ಆ ವಿಭವದ ಪ್ರಭಾವದಲ್ಲಿ ಎಲೆಕ್ಟ್ರಾನುಗಳ ಅನುಸರಿಸುವ ಪಥಗಳನ್ನು ಮುನ್ನುಡಿಯಲು ಬಳಸುವ ಉಪಕರಣ ಒಂದು ಉದಾಹರಣೆ. (ಆರ್.ಆರ್.ಯು.) ಗಣೇಕಲ್ ಸಂಗವಿಭು: ಹತ್ತೊಂಬತ್ತನೆಯ ಶತಮಾನದ ವೀರಶೈವ ಕವಿ. “ಲಕ್ಷ್ಮೀಶ ನನ್ನ ತಮ್ಮ ಷಡಕ್ಷರಿ ಅಣ್ಣ' ಎಂದು ಈತ ಹೇಳಿಕೊಂಡಿರುವುದನ್ನು ನೋಡಿದರೆ ಆ ಇಬ್ಬರು ಜನಪ್ರಿಯ ಕವಿಗಳ ಕಾವ್ಯಗಳನ್ನು ಈತ ವಿಶೇಷ ಅಭ್ಯಾಸ ಮಂಡಿ ಮೈಗೂಡಿಸಿಕೊಂಡಿದ್ದನೆಂದು ಧ್ವಜವುಗುತ್ತಿದೆ. ಈಕೆ ತನ್ನ ಹುಟ್ಟೂರನ್ನು ಗಲೀ ಗಣೇಕಲ್ಲಿನ ವಿಚಾರವನ್ನಾಗಲೀ ಸ್ವಯಂ ತನ್ನ ಕಾವ್ಯಗಳಲ್ಲಿ ಹೇಳಿಕೊಂಡಿಲ್ಲವಾದರೂ ಈತನ ಕುಮಾರವಿಜಯದಲ್ಲಿನ ಕೆಲವು ಆಧಾರಗಳ ಮೇಲೆ ಇಷ್ಟು ಹೇಳಬಹುದು. ಸಂಗವಿಭು ಅಥವಾ ಸಂಗಪ್ಪ ಆದವಾನಿ ತಾಲ್ಲೂಕಿನ ನಂದವಾರ ಗ್ರಾಮದ ನಾಡಗೌಡ ಮನೆತದವನಾಗಿದ್ದ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಣೇಕಲ್ ನಾಡಗೌಡರ ಮನೆತನದ ಹೆಣ್ಣನ್ನು ಮಾಡಿಕೊಂಡು ಸಂಸ್ಥಾನದ ರಾಜ್ಯಕಾರಭಾರ ಮಾಡುತ್ತ ತನ್ನ ಜೀವಿತದ ಬಹುಕಾಲವನ್ನು ಗಣೇಕಲ್ಲಿನಲ್ಲಿ ಕಳೆದ, ಪ್ರಶ. ಸುಮಾರು 1832 ರಿಂದ 1856ರ ಅವಧಿಯಲ್ಲಿ ಈತ ತನ್ನ ಕಾವ್ಯಗಳನ್ನು ರಚಿಸಿರಬೇಕು. ಈ ಕಾವ್ಯಗಳ ಹಸ್ತ ಪ್ರತಿಗಳೆಲ್ಲ ಹುಟ್ಟೂರಾದ ನಂದವಾರದ ಪರಿಸರದಲ್ಲಿ ಸಿಗದೆ ರಾಯಚೂರು ಜಿಲ್ಲೆಯಲ್ಲಿಯೇ ದೊರೆತಿವೆ. ಗಣೇಕಲ್ ಸುತ್ತಣ ಪ್ರದೇಶದಲ್ಲಿ ಈತ ರಚಿಸಿದ ಶತಕಗಳನ್ನೂ ಚಂಪೂಕಾವ್ಯಗಳನ್ನೂ ವಿವಿಧ ಜಾತಿಯ ಸಹೃದಯರು ಓದುವ ಪರಿಪಾಠವಿದೆ. ಇದುವರೆಗೆ ದೊರೆತ ಸಂಗವಿಭುವಿನ ಕಾವ್ಯಗಳು ನಾಲ್ಕು: ಭುವನೈಕ ನಾಯಕೀಶತಕ, ಬಸವಶತಕ, ಪಂಪಾಶತಕ, ಕುಮಾರವಿಜಯ ಚಂಪಮಹಾಕಾವ್ಯ. ಕುಮಾರವಿಜಯದಲ್ಲಿ ಮಹಾಕಾವ್ಯದ ಲಕ್ಷಣಗಳೆಲ್ಲ ಇವೆ. ಸತ್ಕವಿ ಕಾಳಿದಾಸ ತಾಂ ಪೇಳಿದ ಸತ್ಕಥಾಸರಣಿ ವೈಖರಿಯಂ ಬಣ್ಣಿಪೆಂ ಎಂದು ಕುಮಾರ ಸಂಭವದತ್ತ ಈ ಕವಿ ಬೆರಳು ಮಾಡಿ ತೋರಿಸಿದರೂ ಇದು ಕಾಳಿದಾಸನ ಯಥಾವತ್ ಅನುವಾದವೇನಲ್ಲ. ಷಡಕ್ಷರಿಯ ಕಾಲಕ್ಕೇ ನಿಂತುಹೋಗಿದ್ದ ಚಂಪೂಯುಗವನ್ನು ತನ್ನವರೆಗೂ ನಡೆಸಿಕೊಂಡು ಬಂದ ಕೀರ್ತಿ ಸಂಗವಿಭುಗೆ ಸಲ್ಲುತ್ತದೆ. ಹಂಗಾಮಾನ ಗಳಲ್ಲಿ ಗತಿಯಲ್ಲ, ಹೇಳುವುದನ್ನು ರಸವತ್ತಾಗಿ ಹೇಳಿದ್ದಾನೆ. ಈ ಪದ್ಯ ಕವಿಯ ಚಮತ್ಕಾರಕ್ಕೊಂದು ಉದಾಹರಣೆ: ಬಾಣನ ಭಕ್ತಿಯಂ ಮನೆಯ ಬಾಗಿಲು ಬಲ್ಲುದು ಪಾರ್ಥಭಕ್ತಿಯಂ ಬಾಣವು ಬಲ್ಲದೆಂದು ಬಲ್ಲದು ಕೊಪ್ಪ ಭಕ್ತಿಯ । ಮರುಳ ನನ್ನು ಭಕ್ತಿಯನು ಬಿತ್ತವು ಬಲ್ಲರು ನವಯಾತ್ಮಕ ಲ್ಯಾಣ ಪುರಪ್ರಸಿದ್ಧ ಶರಣಾ ಶರಣಾಗತವಜ್ರಪಂಜರಾ ಭುವನೈಕನಾಯಕೀಶತಕದಲ್ಲಿ ಪಾರ್ವತಿಯ ವರ್ಣನೆ ಮಾಡುವುದರಲ್ಲಿ ಕವಿಯ ಭಕ್ತಿ, ಗೌರವಗಳ ಜೊತೆಗೆಯೇ ಅವನ ದೃಷ್ಟಿ ಆಕೆಯ ಅಲೌಕಿಕ ಸೌಂದರ್ಯವನ್ನೂ ಕಂಡಿದೆ. ಪಂಪಾಶತಕವಂತೂ ತುಂಬಿ ಹರಿಯುವ ಪ್ರವಾಹದಂತೆ ನಿರರ್ಗಳವಾಗಿ ಸಾಗುತ್ತದೆ. ಸಂಸ್ಕೃತ ಭೂಯಿಷ್ಠವಾದ ಭಾಷೆಯಷ್ಟೇ ಸಮರ್ಥವಾಗಿ ಅಚ್ಚಗನ್ನಡ ಮತ್ತು ದೇಶೀ ಕಬ್ಬಗಳನ್ನು ಸಂಗವಿಭು ಸುಂದರವಾಗಿ ಬಳಸುತ್ತಾನೆ. ಪ್ರಾದೇಶಿಕ ತೊಗೆಯುಂಟಾದೊಡೆ ತುಪ್ಪಮೆಂಬ ನೆರೆತುಪ್ಪಂ ನೀಡಲೇ ನೀಬರೇ ಯಗುಳೆಂತುಂಬುವೆನೆಂದು ಸಾರುತರವೇಳಂದು ನೀಡಿ ಮ | ಜ್ಜಿಗೆ ಬೇಕೆಂಬುವನಷ್ಟು ಗೂಡಿ ಮನುಜಂಗೇನಿರ್ದರೇನಪ್ಪುದೇ ಮಿಗೆ ತೃಪ್ತಿತ್ವಕ್ಕೆ ಸಾಲದೆಂಬನಭವಾ ಪಂಪಾಪುರಾಧೀಶ್ವರಾ | ಆಶಾಂತಿ, ಅವ್ಯವಸ್ಥೆಗಳ ಕಾಲದಲ್ಲಿದ್ದವನಾದರೂ ಕವಿ ಮನಸ್ಸಿನ ಸಿಮಿತವನ್ನು ಬೋಧಿಸುವ ಶತಕಗಳನ್ನೂ ಚಂಪೂಕಾವ್ಯವನ್ನೂ ರಚಿಸಬಲ್ಲಂಥ ರಸಪ್ರಜ್ಞೆಯನ್ನೂ ಸೃಜನಶೀಲತೆಯನ್ನೂ ಕಾಯ್ದುಕೊಂಡಿರುವುದು ಮಟ್ಟಕ್ಕೆ ವಿಷಂಟು. (IPA) ಗಣೇಶ ದೈವಜ್ಞ: ಪ್ರಾಚೀನ ಭರತಖಂಡದ ಪ್ರಸಿದ್ಧ ಜ್ಯೋತಿಷ್ಕರಲ್ಲಿ ಒಬ್ಬ ಪಶ್ಚಿಮ ಸಮುದ್ರತೀರದಲ್ಲಿರುವ ನಂದಗಾವ್ ಎಂಬುದು ಈತನ ಊರು. ತಂದೆ ಕೇಶವ ದೈವಜ್ಞ, ತಾಯಿ ಲಕ್ಷ್ಮಿ, ಕೌಶಿಕ ಗೋತ್ರದವ, ಕಾಲ ಪ್ರಶ.ಸು. 1500. ಗ್ರಹ ಲಾಘವ (ಪ್ರ.ಶ. 1520), ಲಘುತಿಥಿ ಚಿಂತಾಮಣಿ (ಪ್ರ.ಶ. 1525). ಬೃಹತ್ತಿಥಿ ಚಿಂತಾಮಣಿ, ಸಿದ್ಧಾಂತ ಶಿರೋಮಣಿ ಟೀಕೆ, ಲೀಲಾವತಿ ಟೀಕೆ' (ಪ್ರ.ಶ. 1545), ವಿವಾಹ ಬೃಂದಾವನ ಟೀಕೆ, ಮುಹೂರ್ತತ ಟೀಕೆ, ಶ್ರಾದ್ಧ ನಿರ್ಣಯ, ಛಂದೋರ್ಣವ ಟೀಕೆ, ತರ್ಜನೀಯಂತ್ರ ಕಷ್ಣಾಷ್ಟಮೀ ನಿರ್ಣಯ, ಹೋಲಿಕಾ ನಿರ್ಣಯ, ಲಘಪಾಯ ಪಾಕ (ಪಾತ ಸರಣಿ ಪ್ರಶ. 1538)-ಈ ಕೃತಿಗಳನ್ನು ಗಣೇಶ ದೈವಜ್ಞ ರಚಿಸಿದ್ದಾನೆ. ಇಷ್ಟಲ್ಲದೆ ಪರ್ವನಿರ್ಣಯ ಎಂಬ ಗ್ರಂಥದ ಕರ್ತೃ ಈತನೇ ಎಂದು ಕೆಲವರ ಅಭಿಪ್ರಾಯ. ಈತನ ಜನ್ಮವಿಚಾರದಲ್ಲಿ ಒಂದು ದಂತಕಥೆ ಇದೆ. ತಂದೆಯಾದ ಕೇಶವ ದೈವಜ್ಞ ಒಮ್ಮೆ ಮಾಡಿದ ಗ್ರಹಣ ಗಣಿತ ತಾಳೆಯಾಗಲಿಲ್ಲ. ಅದನ್ನು ಗಮನಿಸಿದ ರಾಜ ಅವನನ್ನು ಹಾಸ್ಯ ಮಾಡಿದ. ನೊಂದ ಕೇಶವ ನಂದಿಗ್ರಾಮಕ್ಕೆ ಹೋಗಿ ಗಣಪತಿ ದೇವಾಲಯದಲ್ಲಿ ಏಕಮನಸ್ಕನಾಗಿ ಗಣೇಶನನ್ನು ಕುರಿತು ತಪಸ್ಸು ಮಾಡಿದ. ತಪಸ್ಸಿಗೆ ಮೆಚ್ಚಿದ ಗಣಪತಿ ಸ್ವಪ್ನದಲ್ಲಿ ಬಂದು ದೃಕ್ಷಮವಾದ ಗ್ರಹಣಗಣಿತ ಆತನಿಂದ ಸಾಧ್ಯವೆಂತಲೂ ಗಣಪತಿಯ ಅಂಶದಿಂದ ಹುಟ್ಟುವ ಮಗ ಅದನ್ನು ಸಾಧಿಸುತ್ತಾನೆ ಎಂತಲೂ ತಿಳಿಸಿ ಅದೃಶ್ಯನಾದ. ಕೇಶವನ ಮಗ ಗಣೇಶ ದೃವಜ್ಞ ಈಶ್ವರಾಂಶದಿಂದ ಹುಟ್ಟಿದವನೆಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ಈತ ದೈವ; ದೈವಾಂಶಸಂಭೂತನೆಂಬುದು ಸರ್ವಸಮ್ಮತ ಸೂರ್ಯ ಸಿದ್ಧಾಂತ, ಆರ್ಯಭಟ ಸಿದ್ಧಾಂತ, ಬ್ರಹ್ಮ ಸಿದ್ಧಾಂತಗಳಿಂದ ಮೂಲಭೂತ ಅಂಶಗಳನ್ನು ಸ್ವೀಕರಿಸಿ ದೃಗ್ಗಣಿತೈಕ್ಯ ಸಾಧನೆಗಾಗಿ ಅಲ್ಪ ಮಾರ್ಪಾಡು ಗಳನ್ನು ಮಾಡಿಕೊಂಡು ದೈವಜ್ಞ ಗ್ರಹಲಾಘವ ಗ್ರಂಥವನ್ನು ಸುಲಭ ಶೈಲಿಯಲ್ಲಿ ರಚಿಸಿದ್ದಾನೆ. ಈ ಕೃತಿ ಆಸೇತು ಹಿಮಾಚಲಪರ್ಯಂತ ಜ್ಯೋತಿಷ ಸಿದ್ಧಾಂತ ಗುಳಿಸರಿಗೆ ಅತ್ಯುಪಯುಕ್ತವಾಗಿದೆ. ಇದಕ್ಕೆ ಗಂಗಾಧರ (ಪ್ರಶ. 1586), ಮಲ್ಲಾರಿ (ಪ್ರ.ಶ. 1602), ವಿಶ್ವನಾಥ್ (ಪ್ರ.ಶ. 1612)- ಇವರು ಟೀಕೆಗಳನ್ನು ರಚಿಸಿದ್ದಾರೆ. ಈ ಗ್ರಂಥದಲ್ಲಿ 14 ಅಧಿಕಾರಗಳಿವೆ. ಮಲ್ಲಾರಿ ಮತ್ತು ವಿಶ್ವನಾಥರ ಟೀಕೆಗಳಿಂದ ಇದರಲ್ಲಿ 15 ಅಧಿಕಾರಗಳಿರು ವಂತೆ ತಿಳಿದುಬರುತ್ತದೆ. ಒಟ್ಟು ಶ್ಲೋಕಸಂಖ್ಯೆ 187. ತಿಥಿ, ನಕ್ಷತ್ರ, ಯೋಗ, ಕರಣಗಳನ್ನು ಸುಲಭಕ್ರಮದಲ್ಲಿ ಗಣಿತ ಮಾಡುವ ವಿಧಾನ ಲಘು ಮತ್ತು ಬೃಹಚ್ಚಿಂತಾಮಣಿ ಗ್ರಂಥಗಳಲ್ಲಿದೆ. ತರ್ಜನೀ ಯಂತ್ರ ಎಂಬ ಕೃತಿಯಲ್ಲಿ ಕಾಲ ಸಾಧನ ವಿಚಾರ ಉಕ್ತವಾಗಿದೆ. ಇದಕ್ಕೆ ಪ್ರತೋದಯ ಎಂಬ ಹೆಸರೂ ಉಂಟು. ಸಖಾರಾಮ ನೃಪ ಎಂಬಾತನೂ ಸಂಗಮೇಶ್ವರದ ಗೋಪೀನಾಥ ಎಂಬಾತನೂ ಇದಕ್ಕೆ ಟೀಕೆ ಬರೆದಿದ್ದಾರೆ. ಈ ಕೃತಿಗಳ ಅವಲೋಕನದಿಂದ ಗಣೇಶ ದೈವಜ್ಞನ ಗಣಿತ ಪ್ರೌಢಿಮೆ, ಜ್ಯೋತಿಷ, ಧರ್ಮಶಾಸ್ತ್ರಗಳಲ್ಲಿನ<noinclude></noinclude> byrf5n3r5v31hr6dev31ea0k761c186 ಪುಟ:Mysore-University-Encyclopaedia-Vol-6-Part-2.pdf/೪೧ 104 118381 313913 2026-04-30T17:00:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಗಣೇಶ್ವರ – ಗತಿ ಅರ್ಥಶಾಸ್ತ್ರ ಗಣೇಶ್ವರ : ರಾಜಸ್ತಾನ ರಾಜ್ಯದ ಸೀಕರ್ ಜಿಲ್ಲೆಯ ನೀಮ್-ಕ-ಥಾಣ ತಾಲ್ಲೂಕಿನಲ್ಲಿರುವ ಪ್ರಾಚೀನ ನೆಲೆ. ಇಲ್ಲಿ ದೊರೆತ ಪ್ರಾಚ್ಯಾವಶೇಷಗಳು ವಿಭಿನ್ನವೂ ವಿಶಿಷ್ಟವೂ ಆಗಿವೆ. ಇಲ್ಲಿ ಪ್ರತಿ... 313913 proofread-page text/x-wiki <noinclude><pagequality level="1" user="Pragathi. BH" /></noinclude>- ಗಣೇಶ್ವರ – ಗತಿ ಅರ್ಥಶಾಸ್ತ್ರ ಗಣೇಶ್ವರ : ರಾಜಸ್ತಾನ ರಾಜ್ಯದ ಸೀಕರ್ ಜಿಲ್ಲೆಯ ನೀಮ್-ಕ-ಥಾಣ ತಾಲ್ಲೂಕಿನಲ್ಲಿರುವ ಪ್ರಾಚೀನ ನೆಲೆ. ಇಲ್ಲಿ ದೊರೆತ ಪ್ರಾಚ್ಯಾವಶೇಷಗಳು ವಿಭಿನ್ನವೂ ವಿಶಿಷ್ಟವೂ ಆಗಿವೆ. ಇಲ್ಲಿ ಪ್ರತಿನಿಧಿತವಾದ ಸಂಸ್ಕೃತಿಯನ್ನು ಗಣೇಶ್ವರ ಸಂಸ್ಕೃತಿ ಎಂಬ ಹೆಸರಿನಿಂದ ಕರೆಯಲಾಗಿದೆ. ಗಣೇಶ್ವರದ ಸುತ್ತಮುತ್ತ ನಡೆಸಿದ ಸರ್ವೆಕ್ಷಣೆಯಲ್ಲಿ ಹಾಗೂ ಗಣೇಶ್ವರದಲ್ಲಿ ನಡೆದ ಉತ್ಕನನದಲ್ಲಿ ಸು. 1000 ತಾಮ್ರದ ಉಪಕರಣಗಳು ಸಿಕ್ಕವು. ಭಾರತದ ಇತರ ಯಾವ ಪುರಾತತ್ತ್ವ ನೆಲೆಯಲ್ಲೂ ಈ ಸಂಖ್ಯೆಯಲ್ಲಿ ತಾಮೋಪಕರಣಗಳು ದೊರೆತಿಲ್ಲ. ಇದೇ ಗಣೇಶ್ವರ ನೆಲೆಯ ಮತ್ತು ಸಂಸ್ಕೃತಿಯ ವಿಶೇಷತೆ. ಈ ಸಂಸ್ಕೃತಿ ಪ್ರಶ. 20ನೆಯ ಶತಮಾನದ 70ರ ದಶಕದಲ್ಲಿ ಬೆಳಕಿಗೆ ಬಂದಿತು. ಚಪ್ಪಟೆಯಾದ ಕೊಡಲಿ, ಬಾಣದ ಮೊನೆ, ಭರ್ಜಿಯ ಮೊನೆ, ಅಲಗು, ಮೀನಿನ ಗಾಳದ ಕೊಕ್ಕೆ, ತಂತಿ, ಮೊಳೆ, ಉಳಿ-ಹೀಗೆ ಹಲವಾರು ಬಗೆಯ ಉಪಕರಣಗಳು ಈ ಸಂಸ್ಕೃತಿಯ ನೆಲೆಗಳಲ್ಲಿ ದೊರೆತಿವೆ. ಇವುಗಳಲ್ಲಿ ಅಲಗು, ಬಾಣದ ಮೊನೆ, ಗಾಳದ ಕೊಕ್ಕೆ ಮುಂತಾದ ನಮೂನೆಗಳು ಹರಪ್ಪ ಸಂಸ್ಕೃತಿಯ ನೆಲೆಗಳಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆ. ಮೀನುಗಾರಿಕೆ ಮತ್ತು ಬೇಟೆ ಗಣೇಶ್ವರ ಸಂಸ್ಕೃತಿಯ ಜೀವನಾಧಾರಗಳಾಗಿದ್ದವೆಂಬುದು ಉಪಕರಣಗಳ ನಮೂನೆಗಳಿಂದ ಸೂಚಿತವಾಗುತ್ತದೆ. ಈ ಸಂಸ್ಕೃತಿಯನ್ನು ಸಮಕಾಲೀನ - ತಾಮ್ರಶಿಲಾ, ತಾಮೋಪಕರಣ ಗುಡ್ಡೆ ಅಥವಾ ಹರಪ್ಪ ಯಾವ ಸಂಸ್ಕೃತಿಗೆ ಸೇರಿಸಬೇಕೆಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಗಣೇಶ್ವರದ ಉಪಕರಣಗಳಿಗೂ ಗಂಗಾ-ಯಮುನ ನದಿ ಬಯಲಿನಲ್ಲಿ ದೊರೆಯುವ ಆಟೋಪಕರಣ ಗುಡ್ಡೆ ಸಂಸ್ಕೃತಿಯು ಉಪಕರಣಗಳಿಗೂ ಯಾವುದೇ ಸಾಮ್ಯದಿಲ್ಲ. ಎಂಬುದು ಗಮನಿಸಬೇಕಾದ ವಿಷಯ. ಬಿಜೆಟ್ ಮತ್ತು ರೇಮಂಡ್ ಅಲ್ವಿನ್ ಅವರ ಪ್ರಕಾರ ಗಣೇಶ್ವರ ಮತ್ತು ಆಹಾರ್ ಸಂಸ್ಕೃತಿಗಳು ಸ್ವತಂತ್ರ ಪ್ರಾದೇಶಿಕ ಸಂಸ್ಕೃತಿಗಳಾಗಿದ್ದವು. ಆದರೆ ಇವು ನಗರೀಕೃತ ಹರಪ್ಪ ಸಂಸ್ಕೃತಿಯೊಂದಿಗೆ ವ್ಯಾಪಾರ ಸಂಬಂಧವನ್ನಿಟ್ಟು ಕೊಂಡಿದ್ದವು. ಗಣೇಶ್ವರದ ಸಿದ್ಧ ಉಪಕರಣಗಳನ್ನು ಹರಪ್ಪ ಮತ್ತು ಅಹಾರ್ ಸಂಸ್ಕೃತಿಯ ವಸತಿಗಳು ಪ್ರಾಯಶಃ ತರಿಸಿಕೊಳ್ಳುತ್ತಿದ್ದವು. ಗಣೇಶ್ವರ ಮತ್ತು ಕಾಲಿಬಂಗನ್ ನಡುವೆ ಹರಪ್ಪ ಹೂವು ಮತ್ತು ಹರಪ್ಪ ಕಾಲಗಳಲ್ಲಿದ್ದ ಸಂಪರ್ಕಕ್ಕೆ ಸಾಕಷ್ಟು ಪುರಾವೆಗಳಿವೆ. ಗಣೇಶ್ವರ ಭೀತಿ ನಾಮಗಳೆಗಳಿಂದ 756ಮೀ ದೂರದಲ್ಲಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಗಣೇಶ್ವರ ಸಂಸ್ಕೃತಿಗೆ ಸೇರುವ 5,000ಕ್ಕೂ ಹೆಚ್ಚು ತಾಮ್ರ ಉಪಕರಣಗಳು ಈ ವಲಯದಿಂದ ಲಭಿಸಿವೆ. ಆರ್.ಸಿ. ಅಗ್ರವಾಲರ ಅಭಿಪ್ರಾಯದಲ್ಲಿ ಗಣೇಶ್ವರ ಸಂಸ್ಕೃತಿಯ ಜನರೇ ಬೇತಿ ಪ್ರದೇಶದ ಮೂಲ ನಿವಾಸಿಗಳು, ಗಣೇಶ್ವರ ಸಂಸ್ಕೃತಿಯ ನಿವೇಶನಗಳು ಖೇತ್ರಿ ಗಣಿಗಳನ್ನು ಆರ್ಥಿಕವಾಗಿ ಅವಲಂಬಿಸಿದ್ದವು ಎಂಬುದನ್ನು ಅಲ್ಟಿನ್ ದಂಪತಿಗಳೂ ಸಮರ್ಥಿಸುತ್ತಾರೆ. ಈ ತಾಮ್ರ ಉಪಕರಣಗಳ ಜತೆಗೆ ಮಣ್ಣಾಗಳ ಈ ನಿವೇಶನಗಳಲ್ಲಿ ಸಿಕ್ಕಿವೆ. ಇವನ್ನು ಗಣೇಶ್ವರ ಪಾತ್ರೆಗಳೆಂದೇ ಹೇಳಲಾಗುತ್ತದೆ. ಇವು ಹೆಚ್ಚಾಗಿ ಸೀಕರ್ ಜಿಲ್ಲೆಯಲ್ಲಿ ಕಾಣಸಿಗುತ್ತವೆ. ಗಣೇಶ್ವರ ಸಂಸ್ಕೃತಿ ಪ್ರ.ಶ.ಪೂ. 3000-2800ರ ಅವಧಿಯಲ್ಲಿ ಆರಂಭವಾಗಿರಬೇಕೆಂದು ಮಾತ್ರೆಗಳ ತೌಲನಿಕ ಅಧ್ಯಯನದಿಂದ ತಿಳಿದುಬಂದಿದೆ. ಈ ಮಾತ್ರೆಗಳು ಇಲ್ಲಿಂದ 40 ಕಿಮೀ ದೂರದಲ್ಲಿರುವ ಜೋಧಪುರದಲ್ಲಿ ದೊರೆತ ಕಾವಿಬಣ್ಣದ ಮಣ್ಣಾತ್ರೆಗಳನ್ನು ಹೋಲುತ್ತವೆ. ಜೋಧಪುರದ ಪಾತ್ರೆಗಳು ಇಂಗಾಲ14ರ ಕಾಲನಿರ್ಣಯಕ್ಕೆ ಒಳಗಾಗಿವೆ. ಈ ಕಾಲಮಾನವನ್ನು ನಿರ್ಣಯಿಸಿದ ಡಿ.ಪಿ. ಅಗ್ರವಾಲರು ಇದೇ ಆಧಾರದ ಮೇಲೆ ಗಣೇಶ್ವರ ಸಂಸ್ಕೃತಿ ಪ್ರ.ಶ.ಪೂ. 3000ದ ಆಸುಪಾಸಿನಲ್ಲಿ ಪ್ರಾರಂಭವಾಯಿತೆಂದು ಅಭಿಪ್ರಾಯಪಟ್ಟಿದ್ದಾರೆ. (ಪಿ.ಎಸ್.ಜೆ.) ಗತಿ ಅರ್ಥಶಾಸ್ತ್ರ : ಬದಲಾವಣೆಯೇ ಎಲ್ಲ ವಾಸ್ತವ ಪರಿಸ್ಥಿತಿಗಳ ಲಕ್ಷಣ- ಅಸ್ತವ್ಯಸ್ತಗೊಳಿಸುವ ಬದಲಾವಣೆಗಳು ಯಾವುವೂ ಸಂಭವಿಸುವುದಿಲ್ಲವೆಂಬುದಾಗಿ ಸಿದ್ಧಾಂತದ ಸಲುವಾಗಿ ಊಹೆಯನ್ನಾಧರಿಸಿರುವ ಸ್ಥಿರ ಅರ್ಥಶಾಸ್ತ್ರದಿಂದ (ಸ್ಪ್ಯಾಟಿಕ್ ಎಕನಾಮಿಕ್ಸ್) ಇದು ಭಿನ್ನವಾದ್ದು. ಯಾವುದಾದೊಂದು ವಿದ್ಯಮಾನದ ಮೇಲೆ ಪ್ರಭಾವ ಬೀರಬಹುದಾದ ಕೆಲವು ಅಂಶಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಅವನ್ನು ಬದಲಾವಣೆಗೆ ಗುರಿಪಡಿಸಬಹುದಾದ ಇತರ ಅಂಶಗಳು, ಬಲಗಳು ಅಥವಾ ಪಾಚಲಗಳು ಸದ್ಯಕ್ಕೆ ತಟಸ್ಥವಾಗಿವೆಯೆಂದು, ಇದ್ದಂತೆಯೇ ಇರುತ್ತವೆಂದು, ಊಹಿಸಿ ಕೊಂಡು ಮುಂದುವರಿಯುವುದು ಸ್ಥಿರ ವಿಶ್ಲೇಷಣೆಯ ವಿಧಾನ ಇದು ಸಮಸ್ಯೆಯನ್ನು ಸರಳೀಕರಿಸುವ ಒಂದು ಬಗೆ. ಉದಾಹರಣೆಗೆ, ಒಂದು ಪದಾರ್ಥದ ಬೇಡಿಕೆ-ಸರಬರಾಯಿಗಳಿಂದ ಅದರ ಬೆಲೆ ಹೇಗೆ ನಿಷ್ಕರ್ಷಿಸಲ್ಪಡುತ್ತದೆಯೆಂಬುದನ್ನು ಪರಿಶೀಲಿಸುವಾಗ ಜನಸಂಖ್ಯೆ, ಸಂಪನ್ಮೂಲಗಳು, ತಂತ್ರ ಮುಂತಾದ ಇತರ ಅಂಶಗಳಲ್ಲಿ ಯಾವ ಬದಲಾವಣೆಯೂ ೯೩. ಇರುವುದಿಲ್ಲವೆಂದು ಭಾವಿಸಿಕೊಳ್ಳವುದುಂಟು. ಕಾಲದ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ. ಯಾವುದೋ ದತ್ತ ಕ್ಷಣದಲ್ಲಿ ಬೇಡಿಕೆ-ಸರಬರಾಯಿ-ಬೆಲೆಗಳ ನಡುವಣ ಬಾಂಧವ್ಯ ಯಾವ ರೀತಿ ಇರುತ್ತದೆಯೆಂಬುದನ್ನು ಇಲ್ಲಿ ಪರಿಶೀಲಿಸಲಾಗುತ್ತದೆ. ಅಸ್ಥಿರತೆಗೆ ಕಾರಣವಾದ ಅನೇಕಾನೇಕ ಬಲಗಳ ಪೈಕಿ ಒಂದೊಂದನ್ನೇ ಎತ್ತಿಕೊಂಡು ಅವುಗಳ ವ್ಯತ್ಯಾಸದಿಂದ ಏನು ಪರಿಣಾಮ ಉಂಟಾಗುವುದೆಂಬುದು ಸ್ಥಿರ ಅರ್ಥಶಾಸ್ತ್ರದ ಅಧ್ಯಯನ ವಿಷಯ. ಹೀಗೆಂದ ಮಾತ್ರಕ್ಕೆ ಆರ್ಥಿಕತೆಯಲ್ಲಿ ಚಲನೆಯೇ ಇಲ್ಲವೆಂದು ಅದು ಹೇಳವುದಿಲ್ಲ. ಆರ್ಥಿಕತೆಯಲ್ಲಿ ಬದಲಾವಣೆಗಳಾಗುವುದನ್ನು ಕೂಡ ಅದು ಒಪ್ಪಿಕೊಂಡರೂ ಆ ಬದಲಾವಣೆ ಒಂದು ಸ್ಥಿರವಾದ ದರದಲ್ಲಿ ಆಗುತ್ತಿದೆಯೆಂಬುದು ಅದರ ಪರಿಭಾವನೆ. ಈ ಊಹೆಯ ಮೇಲೆಯೇ ಆ ಸಿದ್ಧಾಂತದ ರಚನೆಯಾಗಿದೆ. ಚಲನಾತ್ಮಕವಾದ, ವ್ಯತ್ಯಾಸಕ್ಕೆ ಒಳಗಾಗಿರುವ ಆರ್ಥಿಕತೆಯ ಅಧ್ಯಯನವೇ ಗತಿ ಅರ್ಥಶಾಸ್ತ್ರದ ಗುರಿ. ಒಂದಾದ ಮೇಲೊಂದರಂತೆ ಸಂಭವಿಸುವ ಬದಲಾವಣೆಗಳ ಅನಂತರ ಸ್ಥಾಪಿತವಾದ ಸಮತೋಲಗಳನ್ನು ಪೌಲನಿಕ ಸ್ಥಿತಿಶಾಸ್ತ್ರ ಪರಿಶೀಲಿಸುತ್ತದೆ. ಆದರೆ ಒಂದು ತೌಲನಿಕ ಸ್ಥಿತಿ ಮಟ್ಟದಿಂದ ಇನ್ನೊಂದು ತೌಲನಿಕ ಸ್ಥಿತಿ ಮಟ್ಟವನ್ನು ತಲಪುವಾಗ ಒಂದು ವ್ಯವಸ್ಥೆ ಅನುಸರಿಸುವ ಮಾರ್ಗವನ್ನು ಅಧ್ಯಯನ ಮಾಡುವುದು ಗತಿ ವಿಶ್ಲೇಷಣೆಯ ಉದ್ದೇಶ. ವ್ಯತ್ಯಾಸಕಾರಕವಾದ ಒಂದೊಂದೇ ಅಥವಾ ಕೆಲವೇ ಅಂಶಗಳನ್ನು ಪ್ರತ್ಯೇಕಿಸಿ, ಇತರ ಅಂಶಗಳು ಸಮನಾಗಿವೆಯೆಂದು ಭಾವಿಸಿ ಮುಂದುವರಿಯು ವುದು ಇದರ ವಿಧಾನವಲ್ಲ. ಎಲ್ಲ ಬದಲಾವಣೆಗಳನ್ನೂ ಗಸಿವಿಲಂಬಗಳನ್ನೂ ಕ್ರಮಾನುಗತಿ ಗಳನ್ನೂ ಸಂಚಿಕ ಪರಿಮಾಣಗಳನ್ನೂ ನಿರೀಕ್ಷೆಗಳನ್ನೂ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಹೆಚ್ಚು ವಾಸ್ತವವಾದ ವಿಧಾನ. ಇದು ಅತ್ಯಂತ ವ್ಯಾಪಕವಾದ ವಿಧಾನ. ಈ ವಿಶ್ಲೇಷಣೆಯಲ್ಲಿ ಯಾವ ಅಂಶವನ್ನೂ, ಅದು ಎಷ್ಟೇ ಸಣ್ಣದಾಗಿರಲಿ, ಪರಿಗಣನೆಗೆ ತೆಗೆದು ಕೊಳ್ಳದೆ ಇರುವುದಿಲ್ಲ. ಆದ್ದರಿಂದ ಇದು ಅತ್ಯಂತ ಸಂಕೀರ್ಣವಾದ ವಿಶ್ಲೇಷಣ ವಿಧಾನ. ಕಾಲವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುವುದು ಅವಶ್ಯ. ಅದಿಲ್ಲದಿದ್ದರೆ ಚಿತ್ರ ಸಂಪೂರ್ಣವಾಗದು. ಉದಾಹರಣೆಗೆ, ಒಂದು ಅವಧಿಯಲ್ಲಿ ಆಗುವ ಉತ್ಪತ್ತಿ ಅದಕ್ಕೆ ಹಿಂದಿನ ಅವಧಿಯಲ್ಲಿ ಕೈಗೊಳ್ಳಲಾದ ಅನೇಕ ತೀರ್ಮಾನಗಳ ಪರಿಣಾಮ. ಒಂದು ಪದಾರ್ಥದ ಸರಬರಾಯಿಯಾದರೂ ಆ ಸಮಯದಲ್ಲಿ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಮಾತ್ರವೇ ಅವಲಂಬಿಸಿರುವುದಿಲ್ಲ. ಭವಿಷ್ಯದಲ್ಲಿಯ ಬೆಲೆಗಳ ಬಗ್ಗೆ ಉತ್ಪಾದಕರ ನಿರೀಕ್ಷೆ ಏನೆಂಬುದನ್ನೂ ಅದು ಅವಲಂಬಿಸಿರುತ್ತದೆ. ಆರ್ಥಿಕ ವಿಶ್ಲೇಷಣೆಯ ಇತಿಹಾಸದ ಆರಂಭದ ಕಾಲದಲ್ಲಿ ಸ್ಥಿತಿ ಮತ್ತು ಗತಿ ವಿಶ್ಲೇಷಣೆಗಳ ನಡುವೆ ಯಾವ ಖಚಿತ ವ್ಯತ್ಯಾಸವೂ ಇರಲಿಲ್ಲ. ಆಡಳಿತಗಾರರಿಗೆ ಉಪಯುಕ್ತವಾದ ಸಲಹೆ ನೀಡುವುದಷ್ಟೇ ಅರ್ಥಶಾಸ್ತ್ರಜರ ಉದ್ದೇಶವಾಗಿತ್ತು. ವೈಜ್ಞಾನ ವಿಶ್ಲೇಷಣೆಯ ಆಧಾರದ ಮೇಲೆ ಕ್ರಮಬದ್ಧವಾದ ಅಧ್ಯಯನ ನಡೆಸುವುದು ಅವರ ಪದ್ಧತಿಯಾಗಿರಲಿಲ್ಲ. ಆದ್ಯ ಅಭಿಜಾತ ಅರ್ಥಶಾಸ್ತ್ರಜ್ಞರು ಇವೆರಡೂ ವಿಶ್ಲೇಷಣ ವಿಧಾನಗಳ ನಡುವೆ ಸಂಲಗ್ನವನ್ನು ಸಾಧಿಸಿದ್ದರು. ಮಾಲ್ಟಸ್, ರಿಕಾರ್ಡೊ, ಜೆ. ಎಸ್. ಮಿಲ್ ಈ ವಿಧಾನ ಅನುಸರಿಸಿದ್ದರು. ಕೂಲಿ, ಲಾಭ, ಗೇಣಿ ಇವನ್ನು ಕುರಿತ ಶುದ್ಧ ಸ್ಥಿರ ಸಿದ್ಧಾಂತವನ್ನು ಬಂಡವಾಳ ಮತ್ತು ಜನಸಂಖ್ಯೆ ಬೆಳೆವಣಿಗೆಯ ದರಗಳಿಗೆ ಕಾರಣವಾದ ಕ್ರಿಯಾವಿನ್ಯಾಸಕ್ಕೆ ಹೊಂದಿಸಲಾಗಿತ್ತು. ಆ ಮಾದರಿಯನ್ನು ಹೀಗೆ ವಿವರಿಸಬಹುದು: ಅಲ್ಪಾವಧಿಯಲ್ಲಿ ಕಾರ್ಮಿಕರಿಗಾಗಿ ಇರುವ ಬೇಡಿಕೆಯೇ ಕೂಲಿಯನ್ನು ನಿರ್ಣಯಿಸುತ್ತದೆ. ಬಂಡವಾಳದ ಸರಬರಾಯಿ ಅಧಿಕವಾದಂತೆ ಈ ಬೇಡಿಕೆಯೂ ಅಧಿಕವಾಗುತ್ತದೆ. ಕಾರ್ಮಿಕರಿಗಾಗಿ ಬೇಡಿಕೆ ಅಧಿಕವಾದಾಗ ಕೂಲಿಯೂ ಅಧಿಕವಾಗುತ್ತದೆ; ಇದರಿಂದ ಜನಸಂಖ್ಯೆಯ ಬೆಳೆವಣಿಗೆಗೆ ಪ್ರೋತ್ಸಾಹ ದೊರಕುತ್ತದೆ. ಇದರಿಂದ ಕಾರ್ಮಿಕರ ಸರಬರಾಯಿ ಹೆಚ್ಚುತ್ತದೆ. ಇದು ಕೂಲಿಯ ಇಳಿತಾಯಕ್ಕೆ ಕಾರಣ. ಆಗ ಲಾಭ ಅಧಿಕವಾಗಬೇಕು. ಅದರ ಫಲ ಬಂಡವಾಳದ ಸರಬರಾಯಿ ಹೆಚ್ಚಳ. ಹೀಗೆ ಕಾಲಾನುಕ್ರಮದಲ್ಲಿ ಬಂಡವಾಳದ ಸರಬರಾಜು, ಜನಸಂಖ್ಯೆ ಮತ್ತು ಕಾರ್ಮಿಕರ ಸರಬರಾಯಿ ಈ ಮೂರೂ ಅಧಿಕವಾಗುತ್ತವೆ. ತತ್ಪರಿಣಾಮವಾಗಿ ಕೂಲಿಯೂ ಅಧಿಕವಾಗಬೇಕು. ಆದರೆ ಈ ಪ್ರವೃತ್ತಿ ಅನಿರ್ದಿಷ್ಟ ಕಾಲ ಮುಂದುವರಿಯಲಾರದು. ಏಕೆಂದರೆ ನೆಲ ಮತ್ತು ಇತರ ನಿಸರ್ಗ ಸಾಧನಗಳು ಅಮಿತವಾಗಿಲ್ಲ. ಜನಸಂಖ್ಯೆ ಅಧಿಕವಾದಾಗ ನಿಸರ್ಗ ಸಾಧನಗಳು ಅಮಿತವಾಗಿಲ್ಲ. ಜನಸಂಖ್ಯೆ ಅಧಿಕವಾದಾಗ ನಿಸರ್ಗ ಸಾಧನಗಳ ದೃಷ್ಟಿಯಲ್ಲಿ ಕಾರ್ಮಿಕ ಸರಬರಾಜಿನ ಪ್ರಮಾಣ ಅಧಿಕವಾಗುತ್ತದೆ. ನಿಸರ್ಗ ಸಾಧನಗಳು ಅಚಲವಾಗಿದ್ದು ಕಾರ್ಮಿಕ ಸರಬರಾಜು ಅಧಿಕವಾದರೆ ತತ್‌ಕ್ಷಣವೋ ಸ್ವಲ್ಪ ಕಾಲಾ ನಂತರವೋ ಅಂಚಿನ ಪ್ರತಿಫಲ<noinclude></noinclude> cfnhsyfz89hzu9mr2juetynw54oqcmg ಪುಟ:Mysore-University-Encyclopaedia-Vol-6-Part-2.pdf/೪೨ 104 118382 313915 2026-04-30T17:00:31Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗತಿ ವಿಜ್ಞಾನ ಇಳಿಮುಖವಾಗುವುದೆಂಬ ನಿಯಮ-ಇಳಿಮುಖ ಪ್ರತಿಫಲ ನಿಯಮ-ಪ್ರವೇಶಿಸುತ್ತದೆ. ಆದ್ದರಿಂದ ಜನಸಂಖ್ಯೆ ಬೆಳೆವಣಿಗೆಯ ಪ್ರಕ್ರಿಯೆಯಿಂದಾಗಿ ಉತ್ಪತ್ತಿ ಕಡಿಮೆಯಾಗಿ, ಲಾಭ ಇಳಿದು, ಬಂಡವಾಳ ಶೇಖರಣೆ ತಗ್ಗಿ, ಕಾರ್ಮ... 313915 proofread-page text/x-wiki <noinclude><pagequality level="1" user="Pragathi. BH" /></noinclude>ಗತಿ ವಿಜ್ಞಾನ ಇಳಿಮುಖವಾಗುವುದೆಂಬ ನಿಯಮ-ಇಳಿಮುಖ ಪ್ರತಿಫಲ ನಿಯಮ-ಪ್ರವೇಶಿಸುತ್ತದೆ. ಆದ್ದರಿಂದ ಜನಸಂಖ್ಯೆ ಬೆಳೆವಣಿಗೆಯ ಪ್ರಕ್ರಿಯೆಯಿಂದಾಗಿ ಉತ್ಪತ್ತಿ ಕಡಿಮೆಯಾಗಿ, ಲಾಭ ಇಳಿದು, ಬಂಡವಾಳ ಶೇಖರಣೆ ತಗ್ಗಿ, ಕಾರ್ಮಿಕರಿಗೆ ಬೇಡಿಕೆಯೂ ಇಳಿಯುತ್ತದೆ, ಕೂಲಿ ತಗ್ಗುತ್ತದೆ. ಆಗ ಜನಸಂಖ್ಯೆಯ ಬೆಳೆವಣಿಗೆಗೆ ತಡೆ ಉಂಟಾಗುತ್ತದೆ. ಹೀಗೆ ಇಳಿಮುಖ ಪ್ರತಿಫಲ ನಿಯಮದಿಂದಾಗಿ ಆರ್ಥಿಕತೆ ಸ್ಥಿತವಾಗಿರುತ್ತದೆ, ಕೂಲಿ ಲಾಭಗಳು ತಗ್ಗಿನಲ್ಲಿರುತ್ತವೆ; ಒಟ್ಟು ಜನರ ಕಲ್ಯಾಣ ಸಾಧಿಸದು. ಈ ಬಗೆಯ ಚಿಂತನದಿಂದಾಗಿ ಆಗ ಅನೇಕ ನೀತಿಗಳು ರೂಪಿತವಾದುವು. ಎಲ್ಲೆಲ್ಲೂ ನಿರಾಶೆ ಹಬ್ಬಲು ಇದು ಕಾರಣವಾಯಿತು. ಸ್ಥಿರ-ಗತಿ ದೃಷ್ಟಿಗಳ ಅವೈಜ್ಞಾನಿಕ ಬೆರಕೆಯೇ ಇಂಥ ತೀರ್ಮಾನಗಳಿಗೆ ಕಾರಣ. ಆದರೆ 19ನೆಯ ಶತಮಾನದ ಅಂತ್ಯದ ವೇಳೆಗೆ ಆರ್ಥಿಕ ವಿಶ್ಲೇಷಣೆಯಲ್ಲಿ ವೈಜ್ಞಾನಿಕ ವಿಧಾನವನ್ನನುಸರಿಸಲು ಆರಂಭವಾಯಿತು. ಸ್ಥಿರ ಮತ್ತು ಗತಿ ವಿಧಾನಗಳನ್ನು ಮರಳಿಸಿ ಪ್ರತ್ಯೇಕಿಸಲಾಯಿತು. ಮೊದಮೊದಲು ಖಚಿತಗೊಳಿಸಿ ಕ್ರಮಬದ್ಧವಾದ ಗತಿ ವಿಶ್ಲೇಷಣೆಯನ್ನು ಬುರ್ಕಿ ಸಾಕು. ಗವುರ ಹಾ ಸಂದದ್ದು ಸ್ಥಿರ ವಿಶ್ಲೇಷಣೆಗೆ, ಆದರೆ ಈಚಿನ ಕೆಲವು ದರ್ಶಗಳಲ್ಲಿ ಗತಿ ವಿಶ್ಲೇಷಣೆಯನ್ನು ಸ್ವತಂತ್ರವಾಗಿ ಬೆಳೆಸಲಾಗಿದೆ. ಇದು ಸಂಕೀರ್ಣವಾಗಿ ಪರಿಣಮಿಸಿದೆ. ಗತಿ ವಿಶ್ಲೇಷಣೆಯ ಬೆಳೆವಣಿಗೆಗೆ ಮೊದಲು ಬಳಕೆಗೆ ಬಂದ ವಿಧಾನವೇ ತೌಲನಿಕ ಸ್ಥಿತಿಶಾಸ್ತ್ರ ಇಂದು ಗತಿ ವಿಶ್ಲೇಷಣ ವಿಧಾನ ಬಹಳಮಟ್ಟಿಗೆ ಗಣಿತವನ್ನವಲಂಬಿಸಿದೆ. ಬದಲಾಗುವ ಹಲವಾರು ಪ್ರಾಚಲಗಳನ್ನೆಲ್ಲ ಒಳಗೊಂಡ ವಿಶ್ಲೇಷಣೆಗೆ ಇದು ಅತ್ಯಂತ ಅವಶ್ಯಕ. ವ್ಯಾಪಾರ ಆವರ್ತ, ಜನಸಂಖ್ಯೆ, ದೀರ್ಘಾವಧಿಯ ಆರ್ಥಿಕ ಬೆಳೆವಣಿಗೆ ಮುಂತಾದವುಗಳ ವಿಶ್ಲೇಷಣೆಗೆ ಈ ವಿಧಾನವನ್ನು ಅನ್ವಯಿಸಲಾಗಿದೆ. ಇವಾಗಿ ಆಧುನಿಕ ಅರ್ಥಶಾಸ್ತ್ರಜ್ಞರು ತಂತಮ್ಮವೇ ಆದ ಅನೇಕ ಮಾದರಿಗಳನ್ನು ರಚಿಸಿದ್ದಾರೆ. ಜೆ.ಎಂ. ಕ್ಲಾರ್ಕ್, ರಾಗಾರ್ ಪ್ರಿಶ್, ಸಿ.ಎಫ್. ಹೂಸ್, ಟಿನ್ ಬರನ್, ಕಾಲೆಕಿ, ರಾಬರ್ಟ್ ಸನ್, ಕೇನ್ಸ್, ಹೆಬರ್ಲರ್, ಗುನ್ನಾರ್ ಮಿರ್ಡಾಲ್, ಬರ್ಟಿಲ್ ಓಡ್ಲಿನ್, ಲಿಂಡ್ಡಾಲ್, ಲುನ್‌ಬರ್ಗ್, ಸಾಮ್ಯುಯೆಲ್ ಸನ್, ಗುಡ್‌ನ್‌, ಸ್ಮಿಥೀಸ್, ಡೋಮರ್, ಮೆಟ್ಟಲ‌, ಬಾವೆಲ್ಡ್, ರಾಬರ್ಟ್ ಕೈನ್, ಜೆ. ಆರ್. ಹಿಕ್ಸ್, ಆಸ್ಕರ್ ಲಾಂಜ್, ಕೂಪೆನ್ಸ್ ಮತ್ತು ಟೆಂಟರ್ ಗತಿ ಅರ್ಥಶಾಸ್ತ್ರದ ಅಭಿವೃದ್ಧಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ. ( ಎನ್.ಪಿ.ಎಸ್.) ಗತಿವಿಜ್ಞಾನ : ವಸ್ತುವಿಗೆ ಸ್ಥಾಯೀ ಸ್ಥಿತಿ ಇಲ್ಲವೇ ಚಲನಸ್ಥಿತಿ ಕೊಡುವ ಅಥವಾ ಅದರ ಚಲನೆಯಲ್ಲಿ ವ್ಯತ್ಯಾಸವುಂಟುಮಾಡುವ ಬಲಗಳ ವರ್ತನೆಯನ್ನು ಅಭ್ಯಸಿಸುವ ವಿಜ್ಞಾನ ವಿಭಾಗ; ವಿಶೇಷವಾಗಿ, ಬಲಗಳಿಂದ ಪ್ರಯುಕ್ತವಾದ ಹಾಗೂ ಬದಲಾಗುತ್ತಿರುವ ವೇಗವಿರುವ ವಸ್ತುಗಳ ವರ್ತನೆಯ ಅಭ್ಯಾಸ (ಡೈನಮಿಕ್ಸ್). ಇದು ಬಲವಿಜ್ಞಾನದ (ಮೆಕ್ಯಾನಿಕ್ಸ್) ಒಂದು ಅಂಗ. ಇತರ ಎರಡು ಅಂಗಗಳು ಸ್ಥಿತಿವಿಜ್ಞಾನ (ಸ್ಟ್ಯಾಟಿಕ್ಸ್) ಹಾಗೂ ಶುದ್ಧಗತಿವಿಜ್ಞಾನ (ಕೈನ್‌ಮ್ಯಾಟಿಕ್ಸ್‌), ವಿರಾಮದಲ್ಲಿ ಇಲ್ಲವೇ ಸಮತೋಲ ಬಲಗಳ ಪ್ರಭಾವದಲ್ಲಿ ಇರುವ ವಸ್ತುಗಳ ಅಧ್ಯಯನ ಸ್ಥಿತಿವಿಜ್ಞಾನ. ಚಲನೆಯನ್ನು ಉಂಟುಮಾಡುವ ಬಲಗಳ ಗೊಡವೆಗೆ ಹೋಗದೆ ಕೇವಲ ಚಲನೆಯ ಜ್ಯಾಮಿತಿಯನ್ನು ಮಾತ್ರ ಶುದ್ಧಗತಿವಿಜ್ಞಾನದಲ್ಲಿ ಅಧ್ಯಯಿಸುತ್ತೇವೆ (ಡಿ- ಬಲವಿಜ್ಞಾನ ಕೃತಿ ವಿಜ್ಞಾನ ಶುದ್ಧಗತಿ ವಿಜ್ಞಾನ). ಗತಿವಿಜ್ಞಾನದ ಪರಿಭಾಷೆಯನ್ನು ಪ್ರವೇಶಿಸುವ ಮುನ್ನ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸುಪ್ತವಾಗಿರುವ ಚಿಂತನೆಯ ಎರಡು ವಿಧಾನಗಳನ್ನು ಕುರಿತು ತಿಳಿದಿರುವುದು ಒಳ್ಳೆಯದು. ಮೊದಲನೆಯದು, ಭೌತವಿಧಾನ. ಈ ವಿಧಾನದಲ್ಲಿ ಕಾಗದದ ಮೇಲೆ ಗುರುತಿಸಿರುವ ಚುಕ್ಕಿ ಬಿಂದು; ನೇರ ಅಂಚಿನ ಮೇಲೆ ಪೆನ್ಸಿಲಿನ ಚೂಪು ಮೊನೆಯಿಂದ ಮಾಡಿದ ಗೀರು ಸರಳರೇಖೆ; ಕೈವಾರ ರೇಖಿಸುವ ಆಕೃತಿ ವೃತ್ತ ಇತ್ಯಾದಿ. ಎರಡನೆಯದು ಆದರ್ಶ ಅಥವಾ ಗಣಿತವಿಧಾನ. ಇಲ್ಲಿ ಬಿಂದು ಕಾಗದದ ಮೇಲಿನ ಚುಕ್ಕಿ ಅಲ್ಲ, ಬದಲು ಚುಕ್ಕಿ ಸೇರಿಸುವ ಒಂದು ಆದರ್ಶವಸ್ತು ಭೌತವಿಧಾನದಲ್ಲಿ ವಾಸ್ತವ ವಸ್ತುಗಳ ರು - ನೈಸರ್ಗಿಕ ಅಥವಾ ಮನುಷ್ಯನಿರ್ಮಿತ ಕುರಿತು - ಯೋಚಿಸುತ್ತೇವೆ. ಅವುಗಳ ವರ್ತನೆಯನ್ನು ನಿಯಂತ್ರಿಸುವ ನಿಯಮಗಳನ್ನು ಅರಿತು ದತ್ತ ಸನ್ನಿವೇಶಗಳಲ್ಲಿ ಆ ವಸ್ತುಗಳು ಹೇಗೆ ವರ್ತಿಸಬಹುದೆಂದು ಮುನ್ನುಡಿಯುತ್ತೇವೆ. ಆದರೆ ಅದೆಷ್ಟೋ ಸಲ ಓರ್ವ ಭೌತವಿಜ್ಞಾನಿ ಇಲ್ಲವೇ ಎಂಜಿನಿಯರ್ ತನ್ನ ಅರಿವೇ ಇಲ್ಲದೆ ಭೌತವಿಧಾನದ ಚಿಂತನೆಯಿಂದ ಗಣಿತವಿಧಾನದ ಚಿಂತನೆಗೆ ಜಾರಿರುತ್ತಾನೆ. ಉದಾಹರಣೆಗೆ ಭೂಮಿ ಒಂದು ಪೂರ್ಣ ಗೋಳವೆಂದು ಒಬ್ಬ ಖಗೋಳವಿಜ್ಞಾನಿ ಭಾವಿಸಬಹುದು. ಇದೊಂದು ಅಮೂರ್ತ ಗಣಿತಭಾವನೆ. ನಿಸರ್ಗದಲ್ಲಿ ಇದಕ್ಕೆ ಅಸ್ತಿತ್ವವಿಲ್ಲ. ಭೌತವಿಧಾನದಿಂದ ಗಣಿತ ವಿಧಾನಕ್ಕೆ ಬದಲಿಸುವ ಮತ್ತು ಮರಳುವ ಕ್ರಿಯೆ ಬಲುಸುಲಭವೇನೂ ಅಲ್ಲ. ಆದರೆ ಈ ಕ್ರಿಯೆ ಶಾಸ್ತ್ರದ ಬೆಳೆವಣಿಗೆಗೆ ತೀರ ಅನಿವಾರ್ಯ. ಭೌತವಿಧಾನದ ಚಿಂತನೆ ಹೆಚ್ಚು ಸಹಜವಾದದ್ದು, ನಿಜ. ಹಾಗೆಂದು ಅದನ್ನೇ, ಅನುಸರಿಸಿದರೆ ಪ್ರಗತಿ ಕುಂಠಿತವಾಗುವುದು. ಭೌತವಸ್ತುಗಳು ಅತಿ ಸಂಕೀರ್ಣ. ಅವನ್ನು ಕಲ್ಪಿಸಿಕೊಂಡು ಅವುಗಳ ಆವಶ್ಯಕ ಗುಣಗಳೇನು ಆನುಷಂಗಿಕ ಗುಣಗಳೇನು ಎಂದು ಮುಂತಾಗಿ ಅರಿತುಕೊಂಡು ಮುಂದುವರಿಸುವುದು ಬಲು ಕಠಿಣ. ಹೀಗಾಗಿ ಗತಿವಿಜ್ಞಾನದಲ್ಲಿ ನಿಸರ್ಗದ ಒಂದು ಗಣಿತ ಪ್ರತಿರೂಪವನ್ನು (ಮ್ಯಾತಿಮ್ಯಾಟಿಕಲ್ ಮಾಡೆಲ್) ಕಲ್ಪಿಸಿಕೊಂಡು ಅದರ ಮೇಲೆ, ಪರಿಶೀಲನೆಯಲ್ಲಿರುವ ಸನ್ನಿವೇಶದ ನಿಯಮಗಳನ್ನೂ ಬಲಗಳನ್ನೂ ಪ್ರಯಕ್ತಿಸಿ, ಆ ಪ್ರತಿರೂಪದ ವರ್ತನೆಯನ್ನು ಅಭ್ಯಸಿಸುತ್ತೇವೆ. ವಾಸ್ತವಿಕವಾಗಿ ಗಣಿತದಲ್ಲಿ ಆಡುವ ಒಂದು ಕಣ್ಣಟ್ಟಿನ ಆಟವಿದು. ಉದಾಹರಣೆಗೆ, ಭೂಮಿ ಒಂದು ಸಮಸಾಂದ್ರತೆಯ (ಹೊಮೊಜೀನಿಯಸ್) ದೃಢ ದೀರ್ಘವೃತ್ತಕಲ್ಪ ಆಗಿದ್ದು ಅದರ ಮೇಲೆ ಅಂಥಿಂಥ ಬಲಗಳು ವರ್ತಿಸಿದ್ದರೆ ಅದು ಹೇಗೆ ನಡೆದು ಕೊಳ್ಳುತ್ತಿತ್ತು ಈ ಗರಿಕ ಪ್ರಶ್ನೆಯನ್ನು ಬಿಡಿಸಿ ಲಭ್ಯವಾದ ಉತ್ತರವನ್ನು ವೀಕ್ಷಣೆಯಿಂದ ದೊರೆತ ಉತ್ತರಗಳೊಡನೆ ಹೋಲಿಸುತ್ತೇವೆ. ಅವು ತಾಳೆಯಾದರೆ ನಮ್ಮ ಪ್ರತಿರೂಪ ಸರಿಯಾದದ್ದಂದೂ, ಆಗದಿದ್ದರೆ ಅಲ್ಲಿನ ವಿಚಲನೆಯನ್ನು ಅನುಸರಿಸಿ ಪರಿಷ್ಕೃತ ಪ್ರತಿರೂಪವನ್ನು ರಚಿಸಬೇಕೆಂದೂ ತೀರ್ಮಾನಿಸುತ್ತೇವೆ. ಈಗ ಗತಿವಿಜ್ಞಾನದ ಪರಿಭಾಷೆಯನ್ನು ಗುತು ನಾಲ್ಕು ಮಾತುಗಳನ್ನು ಬರೆಯುವುದು ಸಮರ್ಪಕವಾಗಿದೆ. ಜಡತೆ : ಯಾವುದೇ ವಸ್ತುವಿನ ಮೇಲೆ ಬಲಪ್ರಯೋಗ ಮಾಡಿದಾಗ, ವಸ್ತುವಿನ ವೇಗದ ಬದಲಾವಣೆಯನ್ನು ವಿರೋಧಿಸುವ ಗುಣಕ್ಕೆ ಜಡತೆ (ಇನರ್ಷಿಯ) ಎಂದು ಹೆಸರು. ಒಂದೇ ಬಲದ ಪ್ರಯೋಗವಾದಾಗ ಎರಡು ಬೇರೆ ಬೇರೆ ನಿಶ್ಚಲವಸ್ತುಗಳು ಭಿನ್ನವಾದ ವೇಗವನ್ನು ಹೊಂದುವುವು. ನಿಧಾನವಾಗಿ ಚಲಿಸುವ ವಸ್ತುವಿನ ಜಡತೆ ಹೆಚ್ಚು ಎಂದು ಹೇಳಬೇಕಾಗುತ್ತದೆ. ಎಂದರೆ ಜಡತೆ ವಸ್ತುವಿನಲ್ಲಿ ಅಡಕವಾಗಿರುವ ದ್ರವ್ಯವನ್ನು (ಮ್ಯಾಟರ್) ಅವಲಂಬಿಸುತ್ತದೆ. ಬಾಹ್ಯ ಬಲದ ಪ್ರಭಾವವಿಲ್ಲದಿರುವಾಗ ತಾನಿರುವ ನಿಶ್ಚಲ ಸ್ಥಿತಿಯನ್ನಾಗಲೀ ಏಕರೀತಿವೇಗದ ಸರಳರೇಖಾ ಚಲನೆಯನ್ನಾಗಲಿ ವ್ಯತ್ಯಯಿಸದಿರುವ ವಸ್ತುವಿನ ಗುಣ. ರಾಶಿ : ಒಂದು ವಸ್ತುವಿನಲ್ಲಿರುವ ಜಡತೆಯ ಅಳತೆಯೇ ಎಂದರೆ ಜಡತೆಯ ಮಾನವೇ ರಾಶಿ (ಮಾಸ್), ಕಣ : ಜ್ಯಾಮಿತಿಯಲ್ಲಿ ಹೇಗೆ ಒಂದು ಬಿಂದುವನ್ನು ಕಲ್ಪಿಸಿಕೊಂಡು ಗಣಿತಶಾಸ್ತ್ರವನ್ನು ಪ್ರಾರಂಭಿಸುತ್ತೇವೆಯೋ ಹಾಗೆಯೇ ಗತಿವಿಜ್ಞಾನದಲ್ಲಿ ರಾಶಿ ಇರುವ ಆದರೆ ಗಾತ್ರವಿಲ್ಲದ ಅಂದರೆ ಆಯಾಮರಹಿತ ಒಂದು ಆದರ್ಶ ವಸ್ತುವನ್ನು ಕಲ್ಪಿಸಿಕೊಂಡು ಅದನ್ನು ಕಣ ಎಂದು ಕರೆಯುತ್ತೇವೆ. ಇಂಥ ಕಾಲ್ಪನಿಕ ಕಣವನ್ನು ಒಂದು ಬಿಂದುವಿನಿಂದ ಸೂಚಿಸುತ್ತೇವೆ. ಸಾಮಾನ್ಯವಾಗಿ ಕಣದ ರಾಶಿಯನ್ನು ” ಎಂಬ ಅಕ್ಷರದಿಂದ ನಿರೂಪಿಸುತ್ತೇವೆ. ಕಾಲ : ಘಟನೆಗಳ ನಡುವಿನ ಅವಧಿ (1), ಯಾವುದೇ ಘಟನೆಯ ಅಥವಾ ಪ್ರಯೋಗದ ಪ್ರಾರಂಭ ಮತ್ತು ಅಂತ್ಯಗಳು ಕೇವಲ ಸ್ಥಾನ ಬದಲಾವಣೆಯಿಂದಲ್ಲದೆ, ಕಾಲ ಬದಲಾವಣೆಯಿಂದಲೂ ಸೂಚಿಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಪ್ರಾರಂಭಿಕ ಕಾಲ ) ಎಂದೂ, ವರ್ತಮಾನ ಕಾಲ ಎಂದೂ ಸೂಚಿಸುತ್ತೇವೆ. ಆದ್ದರಿಂದ ಪ್ರಾರಂಭಿಕ ಕಾಲದಿಂದ ವರ್ತಮಾನ ಕಾಲಕ್ಕೆ ಸಂದ ಕಾಲ ಓ. ಸ್ಥಾನಾಂತರಣ : ಒಂದು ಕಣ ಅಥವಾ ವಸ್ತು ಕಾಲ ಬದಲಾದಂತೆ ತಾನಿರುವ ಬಿಂದುವಿನಿಂದ (ಸ್ಥಾನದಿಂದ) ಬೇರೊಂದು ಬಿಂದುವಿಗೆ (ಸ್ಥಾನಕ್ಕೆ) ಹೋದರೆ ಆ ಬಿಂದುಗಳ (ಸ್ಥಾನಗಳ) ನಡುವಿನ ದೂರಕ್ಕೆ ಸ್ಥಾನಾಂತರಣ ಎಂದು ಹೆಸರು. ಇಂಥ ಸ್ಥಾನಾಂತರದ ಪರಿಮಾಣ (ಮ್ಯಾಗ್ನಿಟ್ಯೂಡ್) ಹಾಗೂ ದಿಶೆ ಎರಡೂ ಮುಖ್ಯ. ಇವೆರಡನ್ನೂ ಸೂಚಿಸುವ ಗಣಿತೋತ್ಪನ್ನಕ್ಕೆ ಸದಿಶ (ವೆಕ್ಟರ್) ಎಂದು ಹೆಸರು. ಮಾನಗಳು : ಕಾಲ, ರಾಶಿ ಮತ್ತು ದೂರ ಇವನ್ನು ಅಳೆಯಲು ಪ್ರಚಲಿತವಾಗಿರುವ ಮೂರು ಮುಖ್ಯ ವಿಧಗಳು ಈ ರೀತಿ ಇವೆ. ವಿವರ ಸಿ.ಜಿ.ಎಸ್ ಎಫ್.ಪಿ.ಎಸ್‌. ದೂರ ಸೆಂಟಿಮೀಟರ್ ಪೌಂಡ್ ಸೆಕೆಂಡ್ ರಾಶಿ ಕಾಲ ಸೆಕೆಂಡ್ ಎಸ್‌ಐ ಮೀಟರ್ ಕಿಲೋಗ್ರಾಮ್ ಮೂರು ವ್ಯವಸ್ಥೆಯಲ್ಲಿಯೂ ಕಂಡುಬರುವ 1 ಸೆಕೆಂಡಿಗೆ ಒಂದು ಸೌರ ಮಾಧ್ಯದಿವಸದ 86164.09 ನೆಯ ಭಾಗ.<noinclude></noinclude> 1ts9nmnq8o2s7ndh8j4jcayicykzdpf ಪುಟ:Epigraphia Carnatica - Volume IX.djvu/೫೬೧ 104 118383 314020 2026-04-30T17:40:08Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: r_O3_j07<O 3SOJ3^3. 55 J8 dd?tn> d#J> fdJSsttsJtftS ;_3j3-§ccbD«||^d sr 2o£^2^t?o|| 5-0« tf 5_3_5S>2> i?|J _O0-Pi>rt. w r.«rJ %#-_!* S-ra» '-o ^rf 3J d i^)SJ^„Fo-^^^^;jS)°3<^ d 3i t^> ^S-JS^S ?- 3,$ ^(??3I> F23 F^ o y *- a -^ ^ ^ ^ 35 t?.-_ t F^.5->_]|_5_-QC>3--:_5. 80? w rid__5>e>--*._,/-> c ,e^_3f3 5-De ?_._>© 37 _f-,e.j. Csv3jS.e__i3j3>5_-3W) crfra3 ?_. © ■ sp • M fjB_3j3farff3 nJX'^ 2^3 o^ra?ivo 3 9 ^ F3 ^ rf,^_ JOSl^F j| ^... 314020 proofread-page text/x-wiki <noinclude><pagequality level="1" user="Pragathi. BH" /></noinclude>r_O3_j07<O 3SOJ3^3. 55 J8 dd?tn> d#J> fdJSsttsJtftS ;_3j3-§ccbD«||^d sr 2o£^2^t?o|| 5-0« tf 5_3_5S>2> i?|J _O0-Pi>rt. w r.«rJ %#-_!* S-ra» '-o ^rf 3J d i^)SJ^„Fo-^^^^;jS)°3<^ d 3i t^> ^S-JS^S ?- 3,$ ^(??3I> F23 F^ o y *- a -^ ^ ^ ^ 35 t?.-_ t F^.5->_]|_5_-QC>3--:_5. 80? w rid__5>e>--*._,/-> c ,e^_3f3 5-De ?_._>© 37 _f-,e.j. Csv3jS.e__i3j3>5_-3W) crfra3 ?_. © ■ sp • M fjB_3j3farff3 nJX'^ 2^3 o^ra?ivo 3 9 ^ F3 ^ rf,^_ JOSl^F j| ^ f3 3^q_3-J 5^20 *°yi_d53_^ 2±ori_?. 53 '__> .3_„ _j_ _o ,e 45 41 _i_-s?jSf:iqf-^ -J^rfjjo^ed 4 -d j $pj_j. d _^3,^sJc3®^J5>« P ~3 43 j_ ,?._. .||sa?a3^^o^d53?-^ 41 __.3._'. ^5-.'SS)f3I-?JS?2=Sdjl^ / d-9 '4> £> J -* 00 g -2 3?vt55-d ^j>_D-5jS>^io»J js ?j 6 _^_5jS>^55jD?53S5^-rf5.j^ D j^^^|| 47 .r(j3js><d-i^5i;-.^ejs5-jcd--3?s tf i_/J 48 djS|J-K a7Cb?3->5_J»^l >e.rO_- e.^dd5JSJOS3i) 1 4l '?oo?!_3. j.^s-o^^o^^oS.lj^^d e. 5 %d_3<;_3_iCrij^^e.-33qd3_0?& ^5-3-3^_3S>_.2 51 _33-e. JJ^ qds3 53303j : 3 i _335-3?j.||^d33 £) o5-d 52 d3? o o_3i>_5j->Q_.3e.^53pjjrf oioij._j _^F__vFr_ 5, 3_?.5j£^-jOT cd.rao_5-iccbie.^..-o-||_j-_o_p sl S_^Fr.-_3S>dj'fi> Dt>a_0?d,<iU5ai--03J^(j •3 • * -* ' rj _> 55 -Cb^ -Cb_52_JJS>_J_?j *. p 5!7d c ,;f_-£S.Oo|| _> • -° ti * 55 ^_.jS»S)3c§jS>^5S^ Ff_j 7.-_J->£_.SrO_- e^,D*i25i>QoijS>(f O^JO U ■ff _3 ' cp »J ' 2 :"3 * « J ro c. ( " j^5_-sr3 5' X 2' 6". ^_.£rf_?_3jF3._3?.3 07.$d#_« O-S-^od J-3S 2 5^jd25Dd3-e.J 1 >d©e.^nd?-D3dod5--js>o> ! d D o_p2c«j- 8 ^o^5_e. II ^"^j 1? ko3 j3 d^do-.^ _ 0.32 3.?:^ s_d_5_v 4 oy^-_?3-c>-5-35i q-^oS-^^dda^^K^Dd o_S ^Jj (S rv ._ _J_ ^ds^tiddJjira^ejdS) 1 . e-C.d _s.Di_3iSD3_cD3 •0 -> <■_ 6 2-!5jd5-je.^c)dd-3-forfj.5-F5j'- 5J_?.53JD_.ii _0_jS> . . . »5 <-* j_ _J ' 7 fe3^sdS p_fe s o^U_jSD'3cdo_-3K«DS>->3_d-S ^Sjdjss.^ 8 ^07Sr0^rO^_5cdil)3d.53_ejrfe.-J?50_f-5_5id __■_-> r.dSj^_o3jf-7.dd3-jri d . ?_. dsotO'. . . e_ '■_> •*- *° ddrf-535-_- s Frf-5e5_6^ . . , . 5-5jJ^J3>0_I?3S> W . . , . O3Dc3^°r0e.53-4"^^ 23 O^^ iO ^ y 12 r.D S±>5-F.-0 . n . _33«to»AeeSa7.£)5)_?od rt->d-e5si, «-^ _p '?_> €0 11 ^.^7<JeS^odD,7<^D53De355;_- 5 F5-de.538^^--F?3 * ^. _:£ t.33 -co_c?rld ■wejj.Si^.Fd?. __€ac3.<noinclude></noinclude> 7d9oi269dxcfg3vaufoco4w8347tkow 314021 314020 2026-04-30T17:40:37Z Pragathi. BH 7585 314021 proofread-page text/x-wiki <noinclude><pagequality level="1" user="Pragathi. BH" /></noinclude>3 ನೆಲಮಂಗಲ ತಾಲೂಕು. *ರದಾನಕ್ಕ ರೂಪರಿವರತರೊಡೆಯರ್ ||ಈಧ ಇರ್ಮ್ಮಮನದಂಕವಿಲೆಯುಂವಾರಣಾಸಿಯುಮನಂದಮ S'ಹಾಪಾತಕಂ|| ಮಳಮಹಾ| ಹಿಂಭಾಗ, ಪತ್ನಿ ಮಾತಚ 3 3 ಪುರ್ಯ್ಯಾಂಕ್ಷ ಮೂಲೆ ಧಿಕ್ಕ 33ತೋಧಿನಾಥಪಾದಪದ್ಮಸ್ಮರ ತಿಕಮಾತಾ ನ್ನ ಶನಿಸೂರ್ವಾರ್ಜಿತ ಕರ್ಮ್ಮಪಾ||ತದೀಯ ಪ ನರಕಾಲ ವ ಷ್ಣಾವ 'ಜೈಪ ತರೋಬಭೂವಚ್ಛಾಯಾಧಿ ನಾಡಿನನ ಕ್ಷ್ಯಚ್ಛಾಯಾನನಂ ತಿಸ್ಪರ್ಕತಿತಸ್ಯ ಮೂರ್ಗ್ನಿ||ತನ್ನಾ ಧಬಾದಾಂ 86 ಭುಜಮತಭಂಗಃಸ್ತಮ್ಯಾಪ್ಪಯತಿ 41 ದಹಳಾಧಿನಾಧಃತತ್ಪಾದಪಂಕೇಜ 43 ರವರ ಬುದ್ಧ ದ್ವೀಪನಾಗೋಭಾವನ ವ್ರ ಸಿದ್ಧ || ತದೀಯಕಿರವಾದ್ಯ ದೃಶ್ಯ ಮೌನಿನಾಜನಿರುದ್ರರೂ 45 ಪತತ್ಪಾದಪದ್ಮಭ್ರಮರೋಪಪನ ದ್ವಿಜೋತ್ತ ಹೋವಾಮನಮ ಮುಖ್ಯ 47 ಗುರೋರತೀತಕಾಲೇಲಾಮಯ ಕ 48ರೋತೃ ಗುರುನಾವತಿ ಸಿದ್ಧೇಶ್ವರಭವನಂದ) 'ಕಾರಾಸಮನ್ವಿತಂಸ ಕಲಮಿತಿದ್ದೇ 50ಕ್ಷರದೇವಾಯ ಕ್ಷೇತ್ರದ್ವಾದಶಖಣ್ಣಿ ಕಾಮ್ರಾದಾಾ 'ಪುರೇ ಭಾಗಣ್ಣನಾಯಕವಾಮನಃ||ದತ್ತಾಂಪರ ದತ್ತಾಂವಾಯೋಹರೇತವಸುನ್ದ ರಾಂಪ ರ್ವಪ್ರಸ 51ಹಸ್ರಾಣಿವಿಜ್ಞಾಯಾಂಜಾಯತೇ ಕೃಮಿ|ಬಹುಭಿ ಶಿರ್ವ್ವಸುಧಾಭುಸ್ತಾರಾಜಭಿಸ್ಸಗರಾದಿಜೀಯಸ್ಯ ಯಸ್ಯಯದಾಭೂಮಿಸ್ತಸ್ಯತಸ್ಯತದಾಫಲಂ|| 53. 55 * 55ಈ ಭೂಮಿಯೊಳಗಿರ್ಕ್ಕಣ್ಣು ಗಭೂಮಿ ಸಿದ್ದೇಶ್ವರಾಚಾರಿಯೊಡೆಯಂ || 2 ಅದೇ ಹೋಬಳಿ ಬಿನ್ನ ಮಂಗಲ ಗ್ರಾಮದ ಮಾರನ ಹೊಲದಲ್ಲಿ ನಟ್ಟ ಕಲ್ಲು. ಪ್ರಮಾಣ 5' X 2 6. `ಶುಭಮಸ್ತು ನಮಸ್ತುಂಗರಕ್ಷು೦ಬಿಚಂದ್ರ ಚಾ 'ಮರಚಾರವೇತ್ರ ಲೋಕ್ಯನಗರಾರಂಭಮೂಲಸ್ತಂಭಾಯ 'ಶಂಭವೇ ಜಯಾಭ್ಯುದಯಕಾಲಿವಾಹನಶಕವರುಷ ೧೫೫೭ನೆಯಮನ್ಮಥಸಂವತ್ಸರದಆಜಶುದ್ಧಂ೫ ಬು 'ಧವಾರದಪುಣ್ಯಕಾಲದ ಮನ್ಮಹಾರಾಜಾಧಿರಾಜರಾ ಜಪರಮೇಶ್ವರದಕ್ಷಿಣಪೂರ್ವಪಶ್ಚಿಮಸಮುದ್ರಾಧಿಪತಿ . . . ಟಿಕಾರ‍ ವೇಂಕಟಪತಿರಾಯಮಹಾರಾಯರು ವಿರೂಪಾ ಶಿಕ್ಷಲಿಂಗನಸನ್ನಿಧಿಯಲಿತಿರುಮಲದೇವಿಅಂಮನವರ ಪಟ್ಟಣದವಿಯೆಯನಗ ರದಮಧ್ಯದ . ರಾಯಸ . . 1. ರದಮಲ್ಲಿಕಾರ್ಜುನದೇವರಿಗೆ . . . ಪೆನುಗೊಂಡೆನಾ 11 'ಗ್ರಾಮವನೂ, ಯನಾಡಸೀಮೆವೊಳಗಣಬಿಂಣಮಂಗಲ 13. . ರಾಯಣಿಗಾಮಿ ಸಿದ್ಧ ಸಾಧ್ಯ ಅಪ್ಪ ''ಭೋಗತೇಜಸ್ವಾಮ್ಯಗಳುಮಲ್ಲಿಕಾರ್ಜನದೇವರಿಗೆಸರ್ವನ * ಈ ಪದ್ದಿಯು ಹಿಂಭಾಗದ ಬಲಪಾರ್ಶ್ವದಲ್ಲಿ ಬರೆದಿದೆ. 53<noinclude></noinclude> qu6sj34ssv59pp07h9h3kcfhe1lbvsj ಪುಟ:Epigraphia Carnatica - Volume IX.djvu/೫೬೨ 104 118384 314022 2026-04-30T17:40:50Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 56 15ಮಸ್ಯವಾಗಿಸಲುಉದು . 18 Nelamangala Taluq. ದಾನಪಾಲ ನಯೋರ್ಮ್ಮಪಾನ ಯೋನುಗಾಲ ನಂದಾನಾತ್ಸರ್ಗಮವಾದ್ರೆತಿಪಾಲನಾದಚ್ಯುತಂಪದಂದತ್ತಂ "ಪರದಂವಾಯೋ ಹರೇ ತಿವಸುಂಧರಾಸರ್ವಪ್ರಸಹಸ್ರಾಣಿ 'ವಿಷ್ಟಾಯಂಜಾಯತೇಕ್ರಿಮಿ . 22 23ಗಂಗಹನಬರಹ 3... 314022 proofread-page text/x-wiki <noinclude><pagequality level="1" user="Pragathi. BH" /></noinclude>56 15ಮಸ್ಯವಾಗಿಸಲುಉದು . 18 Nelamangala Taluq. ದಾನಪಾಲ ನಯೋರ್ಮ್ಮಪಾನ ಯೋನುಗಾಲ ನಂದಾನಾತ್ಸರ್ಗಮವಾದ್ರೆತಿಪಾಲನಾದಚ್ಯುತಂಪದಂದತ್ತಂ "ಪರದಂವಾಯೋ ಹರೇ ತಿವಸುಂಧರಾಸರ್ವಪ್ರಸಹಸ್ರಾಣಿ 'ವಿಷ್ಟಾಯಂಜಾಯತೇಕ್ರಿಮಿ . 22 23ಗಂಗಹನಬರಹ 3 ಅದೇ ಗ್ರಾಮದ ಕೆರೆಯ ಕೆಳಗೆ ಮುಕ್ತಿನಾಥೇಶ್ವರ ದೇವಾಲಯದ ಬಳಿ ನಟ್ಟ ಕಲ್ಲಿನಲ್ಲಿ, ಗ್ರಂಥ ಮತ್ತು ಅರವಕ್ಷರ-ಪ್ರಮಾಣ 4' 6 • 4, 4 ಅದೇ ಹೋಬಳಿ ಹುಲ್ಲೆ ಗೌಡನಹಳ್ಳಿ ಗ್ರಾಮಕ್ಕೆ ಉತ್ತರ ಬೇಗೂರು ರಾಮಶೆಟ್ಟಿಯ ಹೊಲದ ಬಳಿ ಹುಟ್ಟು 'ಜಯಸಂವತ್ಸರದಚಮಿತ್ರ ಬಲುಮ ಬಂಡೆಯ ಮೇಲೆ ಪ್ರಮಾಣ 1 6 x 5. ತುವಿರುವಂಣನಾಯ್ಕ ಅಯ್ಯನವರು ಅಪ್ಪಯ್ಯ 5 'ಪಂಡಿತರಿಗೆತಂಮಿಸೆಟಿಯಲತುಂ 'ಡ ೩ಕ್ಕೆಖಂ ೦ ಕೊಟ್ಟಮಾನ್ಯ ಅದೇ ಹೋಬಳಿ ಬಸವನಹಳ್ಳಿಯ ವೆಂಕಟರಮಣದೇವಸ್ಥಾನದ ಮುಂದೆ ನಟ್ಟ ಕಲ್ಲು. ಪ್ರಮಾಣ 4' 6' x 2′ 6″. 1 ತ್ಸರದ ವೈಶಾ • ಮಹಾಮ ಮಹಾಲ . ಗ್ರಾಮ • • • • ರಂಗಾ 6 7 6. ಮಿಗೆಕೊಟ್ಟ ಪುರಯಿದಕ್ಕೆ . ತಪ್ಪಿದ, ಪಾಪಕಾಶಿಯ . . ಅಲ್ಲಿ . .. ಕಿಯಕೊಂ 'ದಬಾ[ಪ]ಕ್ಕೆ ಹೋಹರು ... ಅದೇ ಹೋಬಳಿ ಲಕ್ಕೇನಹಳ್ಳಿ ಗ್ರಾಮಕ್ಕೆ ಉತ್ತರ ಕೂಗೋ ಬೆಟ್ಟದ ಬಂಡೆಯ ಮೇಲೆ. 'ಸ್ಟ ಬಿರುದ 'ರಾಭಟ್ಟಯಕ ರಸಾಮನ ತಿಕೇಸರಿ<noinclude></noinclude> od11l3z0a7iu3lzbt392bmwimzvow2s ಪುಟ:Epigraphia Carnatica - Volume IX.djvu/೫೬೩ 104 118385 314023 2026-04-30T17:41:16Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು. 7 ಅದೇ ಹೋಬಳಿ ಜಕ್ಕಸಂದ್ರ ಗಾ ಮದ ಊರಮುಂದೆ ನಟ್ಟ ಕಲ್ಲು. ಪ್ರಮಾಣ 4' X 2. 'ರಕ್ತಾಕ್ಷಿ ಸಂವತ್ಸರದಮಾ ರ್ಶಿನಿರಬಂಲುಮತು s... ಮಲಪನಾಯ 4. . . ಜಕಸಂದ್ರ (ಮುಂದೆ ಕಾಣುವದಿಲ್ಲ) 8 ಸೊಂಡೇಕೊಪ್ಪದ ಹೋಬಳಿ ಸೊಂಡೇಕೊಪ... 314023 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು. 7 ಅದೇ ಹೋಬಳಿ ಜಕ್ಕಸಂದ್ರ ಗಾ ಮದ ಊರಮುಂದೆ ನಟ್ಟ ಕಲ್ಲು. ಪ್ರಮಾಣ 4' X 2. 'ರಕ್ತಾಕ್ಷಿ ಸಂವತ್ಸರದಮಾ ರ್ಶಿನಿರಬಂಲುಮತು s... ಮಲಪನಾಯ 4. . . ಜಕಸಂದ್ರ (ಮುಂದೆ ಕಾಣುವದಿಲ್ಲ) 8 ಸೊಂಡೇಕೊಪ್ಪದ ಹೋಬಳಿ ಸೊಂಡೇಕೊಪ್ಪ ಗ್ರಾಮದ ಮಸೀದಿಗೆ ಸೇರಿದ ತಾಮ್ರ ಶಾಸನ. 89 'ಶ್ರೀವಿಜಯಾಭ್ಯುದಯಕಾಲಿವಾಹನಶಕವರುಪಂಗಳುಂéva 'ಸಂದವರ್ತಮಾನವಾದಸ್ವಭಾನುಸಂವತ್ಸರದಪುಷ್ಯಶುಶ್ರೀ 'ಮದಾ ಜಾಧಿರಾಜರಾಜಪರಮೇಶ್ವರಪ್ರಉಡಪ್ರತಾಪಅಪ್ರತಿಮವೀರ 'ನರಪತಿಮಹಿಕೂರು ಕೃಷ್ಣ ರಾಜ ವಡೆಯರೈಯ್ಯನವರು ಅಹಂಮ “ದನೈದು ಪೇಮಯಿಮಾಮೂಗೆ ಬರೆಸಿಕೊಟ್ಟ ತಾಂಬ ಶಾಸನದಕ್ರಮ “ವೆಂತಂದರೆನೆಲವಂಗಲಸ್ಥಳದಸೊಂಟಿಕೊಪ್ಪದಲ್ಲಿನೀನುಮಾಡಿಯಿರು 'ವಮಸೀದಿಧರ್ಮಕ್ಕೆ ಅಠವಣೆಯಿಂದವರುಷಕ್ಕೆ ಕಂಗು೭boಇಪ್ಪ ಕಿತ್ತೇಳುವರಹದಮೇರಿಗೆ ಕೊಟ್ಟು ಬರುವದುಸರಿಯಮ್ಮೆಯೋ ಪಣವಿ 'ಗೆಉತ್ತಾರವಾಗಿನೆಲವಂಗಲಸ್ಥಳದದಾಬನಾಯಕನಹಳ್ಳಿ ಗ್ರಾಮವಹು 10ಟ್ಟುವಳಿಕಂಗು೦6೦ಮಟ್ಟನಕುರುಬೆಗ್ರಾಮದಲ್ಲಿ ಹೊಲಗು೭೯೦ಉಭಯ ಅಂಕಂಠೀರವಗುಳಿಗೆಇಪ್ಪತ್ತೇಳುವರಹದಹುಟ್ಟು ವಳಿಯಿಗ್ರಾಮಹೋಲ 12ಸಹಾಮಸೀದಿಧರ್ಮಕೆನಿರುಪಾಧಿಕಸರ್ವಮಾಂನ್ಯವಾಗಿಕೊಟ್ಟುಯಿದೇ 13ವೆಯಾದಕಾರಣಾಯಗ್ರಾ ಮಭೂಮಿಯಲ್ಲಿ ಚತುಮೆಯೊಳಗುಳ್ಳ ಆಸಕಲಾಂಮ್ಯಂಗಳನ್ನು ಪುತ್ರಪಉತ್ರಾರಂಪರವಾಗಿ ಶಾಶ್ವತವಾ 15ನಡೆಸಿಕೊಂಡು ಬರುವದು | ಯಮಸೀದಿಧರ್ಮಕ್ಕೆ ಕೊಟ್ಟುಯಿರುವ 16.ಗಾ ಮಭೂಮಿಪಟ್ಟಿನಲ್ಲಿ ಹಿಂದೂರಲ್ಲಿಯಾ ರುಅಡ್ಡಿ ನಡೆಸಿದರು ''ಕಾನಿಯಲ್ಲಿಗೋಹತ್ಯಾ ದಿಮಹಾಪಾತಕಾಮಾಡಿದದೋಪಕೆ ಹೋಗಲು 18ವರು | ಮುಸುಲುವನರಲ್ಲಿಯಾರು ಅಡ್ಡಿ ಮಾಡಿದರುಮಕ್ಕಾದಲ್ಲಿ ಹಂ 195ಬಕ್ಷಣೆ ಮಾಡಿದದೋಪಕ್ಕೆ ಹೋಗಲುಳ್ಳವರುಯಂದಬರಸಿಕೊಟ್ಟ ತಾ 20ಂಬ ಶಾಸನಾ ಶ್ರೀಕೃಷ್ಣರಾಜ 3 15 57<noinclude></noinclude> otnqzuqn6bk8q7fv8zihszja1gp9rsu ಪುಟ:Epigraphia Carnatica - Volume IX.djvu/೫೬೪ 104 118386 314024 2026-04-30T17:41:38Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 00 ಮುಂಭಾಗ Nelamangala Taluq. 9 ಅದೇ ಹೋಬಳಿ ಮಂಠಾಳು ಗ್ರಾಮಕ್ಕೆ ಸೇರಿದ ಪಟೇಲನ ಪಾಳ್ಯದ ಹೊಲದಲ್ಲಿ. OO00022.. 23 ಶ್ರೀಮುಖಸಂವತ್ಸರದಮಾರ್ಗ್ಗಸಿರ ತಿಸು .. ಸ್ವಸ್ತಿ ಸಮಸ್ತಭುವನಾಸೆ • ಪ್ರಮಾಣ 3'6" x 2'6". “ಯವಲ್ಲಭ,•, ರಾಜಾಧಿರಾಜಪರಮೇಶ್ವ 'ರ... 314024 proofread-page text/x-wiki <noinclude><pagequality level="1" user="Pragathi. BH" /></noinclude>00 ಮುಂಭಾಗ Nelamangala Taluq. 9 ಅದೇ ಹೋಬಳಿ ಮಂಠಾಳು ಗ್ರಾಮಕ್ಕೆ ಸೇರಿದ ಪಟೇಲನ ಪಾಳ್ಯದ ಹೊಲದಲ್ಲಿ. OO00022.. 23 ಶ್ರೀಮುಖಸಂವತ್ಸರದಮಾರ್ಗ್ಗಸಿರ ತಿಸು .. ಸ್ವಸ್ತಿ ಸಮಸ್ತಭುವನಾಸೆ • ಪ್ರಮಾಣ 3'6" x 2'6". “ಯವಲ್ಲಭ,•, ರಾಜಾಧಿರಾಜಪರಮೇಶ್ವ 'ರಸರ್ವಜ್ಞ ಚೂಡಾಮಣಿಮಲೆರಾಜರಾಜಮ ಡಿ ಲಪರೊಳುಗಣ್ಣ ಭುವನಮಲ್ಲ . ಅಸಹಾಯಕೂರ ದುರ್ಗಮಲ್ಲ 10 • • • • ಲರಾಯತ್ರಿ ಕದನ ಚಂಡ ಶನಿವಾರಸಿದ್ಧಿಗಿರಿ ಕೈಕನಾತ ಮದ್ವಾರಾ "ವಪುರವರೇ ರಮಾಳ . . . 33ಸ್ತಕಸೂಲ . ತಾಬರವ 17, ನಿಸಂಕಪ್ರತಾನಚಕ ವರ್ತ್ತಿಹೊಯ ಹಿಂಭಾಗ, 18ಳತೆ ಶ್ರೀ ವೀರಬಲಳದೇವರಸರು ಹೊಸ 19ಔವದಲಿಸುಖದಿಂಪ್ರಿರಾಜ್ಯಂಗೇವಲ್ಲಿ ಮನು 20ಮಹಾಸಾವಂತಾಧಿಪ ನಾರಲೋಕಗಂ 'ಡಮಯಿಲೆಯನಯ್ಯ ಜಂನೆಯನಯ್ಯ 22ರುಕುಕ್ಕಲನಾಡಳುವಲ್ಲಿ ಮನು 'ಮಹಾಕಂಬಾಡಪ್ರಭ ಮಂಟಪದನಾಗ 24ಗವುಡ . ಮಾರಪ್ಪಗವುಡಂಗೆ ಹೊಸ 25ಕುಂಟೆಯ • • ಯನುಗವುಡಪಚಿಕ್ಕಣ 26ಮಲೆಯ • • • ಗೆಗೌಡಲೊಕ್ಕಣ . . 27......... ವರಾಯನು 28ಯನೊಳಗಾದಸಮಸ್ತವ ಜಗವುದು 13. . ರ ಬ್ರಾಹ್ಮ, ಕ್ಷತ್ರಿಯ , 29ಗಳುಮುಂದಿಟ್ಟುಕೊಟಕೊಡಗೆಚಂದ್ರ 14ಲರಾಯ 30ಸುರಿಯರು .... ಕನ್ನಡವುದುಮಂ 15ನ, ಪನಾಚಾರ್ಯ, ತಿಗಳಮಶ್ರೀ ಬರದ ನ • 16ರಾಯ 32, ಜ . .. ಮೆಯಂಣ 10 ಅದೇ ಹೋಬಳಿ ಹಾರೋಕ್ಯಾತನ ಹಳ್ಳಿ ಗ ಮದ ತಿರುಮಲದೇವರ ಗುಡಿಯ ಬಲಭಾಗದಲ್ಲಿ, 'ಶುಭಮಸ್ತುಗಣಾಧಿಪ ತಯೇನ[ಮಃ ಶ್ರೀ ಜಯಾದ್ಯುದಯವಾ 'ದಶಾಲಿವಾಹನಶಕವರುಷಕ೫೫ “ನೆಯವರ್ತಮಾನವಾದನಂದನಸಂ 'ವತ್ಸರದಮಾಘಬಂಕಲುನಿವರಾ ತ್ರಿಪುಣ್ಯಕಾಲದಲುಮ 'ದಚ್ಯುತರಾಯಮಹಾರಾಯ : - : . ಮಕ್ಕಳಾದ .. ಡೆಯ . ರಿಗೆ . . . ಮ 5' x 2'2". ಇಲ್ಲಪ್ಪ ಅಂಣನವರು ಅಡವಾಗಿಯಗಾ 10. . ಮಲ್ಲಿಕಾರ್ಜುನದೇವರಿಗೆನಮ್ಮನಾ 11 12 13 ° • 14 ಸೊಂಟಿಕೊಪ್ಪದಸ್ಥಳದ ಹಾರೋಕೇತನಹಳಿಯ ಡವಾಗಿ ಅನುಭವಿಸಿಕೊಂ . . . . . ಬರಸಿಕೊಟ್ಟಿನಿಲಾಶಾಸನ 15 . ಲ್ಲಪ್ಪನಿಜ (ಮುಂದೆ ಕಾಣುವದಿಲ್ಲ) * ಮೂಲಪ್ರತಿಯಲ್ಲಿ ಇದೇರೀತಿಯಾಗಿ ಇದೆ<noinclude></noinclude> m01ouf9cgxb8cs95qbgy4we00vnllv5 ಪುಟ:Epigraphia Carnatica - Volume IX.djvu/೫೬೫ 104 118387 314025 2026-04-30T17:42:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 11 ಅದೆ ಹೋಬಳಿ ಕಿತ್ತನಲ್ಲಿ ಗ್ರಾಮದಲ್ಲಿ ಬೀದಿಮನೆ ಮಲ್ಲಂಣನ ಬಾಗಾಯಿತು ಹಿತ್ತಲಿನಲ್ಲಿ. 'ಯಸಯ ರಗಂಡವುಪ್ಪರಬ .. • 2 . ೦ಮಕರಿಂಗೆ ಕುಕ್ಕಲನಾಡನಾಳುವ ಶ್ರೀಮತುಕುಕಲಾನಾಡಪ್ರಭುಗಳು ಗೌಡಪ್ಪ ಮಾರಪ್ಪಗ... 314025 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು, 11 ಅದೆ ಹೋಬಳಿ ಕಿತ್ತನಲ್ಲಿ ಗ್ರಾಮದಲ್ಲಿ ಬೀದಿಮನೆ ಮಲ್ಲಂಣನ ಬಾಗಾಯಿತು ಹಿತ್ತಲಿನಲ್ಲಿ. 'ಯಸಯ ರಗಂಡವುಪ್ಪರಬ .. • 2 . ೦ಮಕರಿಂಗೆ ಕುಕ್ಕಲನಾಡನಾಳುವ ಶ್ರೀಮತುಕುಕಲಾನಾಡಪ್ರಭುಗಳು ಗೌಡಪ್ಪ ಮಾರಪ್ಪಗಂ . . ಗೌಂಡಸೋಮ ಗೌಂಡನಮಗಮಲೆಯಪಮಾಚೆಯ “ನಾಯ್ಕ ಬೊಂಮಿಸಟ್ಟಿ, ಡಿಯಾ, ಸಟ್ಟಿ, ಮುಂಭಾಗ, 6 3 4 . 1'6" x 2' 8". (ಮೇಲ್ಬಾಗ ಹೋಗಿದೆ) ಹಿಂಭಾಗ, 12 8 7. . . . ಯಕಾಂ . ... .0005).. 9ಗಳ . . . .. . ತರು . ಅದೇ ಹಿತ್ತಲಿನಲ್ಲಿ ೨ ನೇ ಕಲ್ಲು, ಪ್ರಮಾಣ 5' X 4 6 ( ಮುಂದೆ ಅಸ್ಪಶ್ಯ ) ನಾಶ್ರಯಂಧುವೀವಲ್ಲಭಮಹಾರಾಜಾಧಿರಾ ಪುರವರಾಧೀಶ್ವರಂಯಾದವಕುಲಾಂಬರದ್ಯು ಮಲೆರಾಜರಾಜಮಲರೊಳುಗಂಡಗಂಡ ಸನಿವಾರಸಿದ್ಧ ಗಿರಿದುರ್ಗಮಲ್ಲಚ 5ಲದಂಕರಾಮ ......ಬಾಂಡ್ಯರಾಜ್ಯದ ಶಿಷ್ಟಾಚಾರ • 7 ಹಿಂಭಾಗ, ಪತಾಪಚಕ್ರ ರ್ಪಪೊಯಸ್ಥಳ . ರಾಜ್ಯಂ || ಸೃ (ಮುಂದೆ ಸುಮಾರು ೧೫ ಹಜ್ಜಿಗಳು ಕಾಣುವದಿಲ್ಲ 2ಪಳನಿವಹರಾಮನಮಗ ನವೊಳಗಾದಸಮಸ್ತ 24 ಆರುಸತ್ತಡ .. ರದಂಬಾಳ ದಹಲರೋಳ ... ಮಕ್ಕಳಿಲ್ಲದಿದ್ದ ಡೆ ಅಂಣ 25ತಂಮಂದಿರಿಗೆಸಲುವುದು ತಂಮ ಅಂಣತಂಮಂದಿರು ಇಲ್ಲದಿದ್ದಡೆ ಅಳಿಯಮಂ 26ಮ[1]ಳಿಗೆಸಲುವುದುಇವರಾರೂವಿ .... ಆಹಲರುನಡ . 27 ... ಧರ್ಮ್ಮಕ್ಕೆ ಸಲುವುದು ಇಜಾತಿಯಆಚಾರ ... ಕರಸವೊಲ ... 2ಳುದನುಆಹಲರುವಿಚಾರಿಸಿಕೊಂಬರು ಜಾತಿಯಆಚಾರಪಥಕರು, 2ನು ಹಲರಕ್ಷಿಸುವರುವೀರಬ • • ರೂಕಡಹ .. .. ದೋರಸಮು . . .. ಲುವರುಇಟಪಣನುರಿಯಾದೆಯಲು ಎಂಬತ್ತುವನ 59<noinclude></noinclude> 49t1nsb7b5ufgv3z7h5u03c6o9p2ghy ಪುಟ:Epigraphia Carnatica - Volume IX.djvu/೫೬೬ 104 118388 314026 2026-04-30T17:42:27Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 60 Nelamangala Taluq. 3 Mwodjt5?jJ r?o .... FJSCfjSjdjXJodiS . . • WjoJOSftdocty . . £ <*w .... 33 OJ52rijf3-,oojJa>Stfr;jrijr^ . . . fjsScfV^ocs^o 34 cJ^doqjS6aJJo32ydo^jsto dj^sjjQooj^&ojoejjTcbsucjo ..... 3; i3a^jjjo33A^joa ^ossj fljsrisJdjjaioejsySsrfri? j^sjjdj 5^533» 36 Jj/c33dSrtc3./S>e2J ^r!oCl33Se3D^jjCjoc5? s OuJ^cr^J^ oj3a)C?JO -^ ' tJ ^ n 3 VjSJSSOdejj . . . £> idj 33 Crfj4^mdrf5oJ7^rf3cJ7WjojJ9 13 od? co^iO *' ^das^ ns> .djo^. d^s... 314026 proofread-page text/x-wiki <noinclude><pagequality level="1" user="Pragathi. BH" /></noinclude>60 Nelamangala Taluq. 3 Mwodjt5?jJ r?o .... FJSCfjSjdjXJodiS . . • WjoJOSftdocty . . £ <*w .... 33 OJ52rijf3-,oojJa>Stfr;jrijr^ . . . fjsScfV^ocs^o 34 cJ^doqjS6aJJo32ydo^jsto dj^sjjQooj^&ojoejjTcbsucjo ..... 3; i3a^jjjo33A^joa ^ossj fljsrisJdjjaioejsySsrfri? j^sjjdj 5^533» 36 Jj/c33dSrtc3./S>e2J ^r!oCl33Se3D^jjCjoc5? s OuJ^cr^J^ oj3a)C?JO -^ ' tJ ^ n 3 VjSJSSOdejj . . . £> idj 33 Crfj4^mdrf5oJ7^rf3cJ7WjojJ9 13 od? co^iO *' ^das^ ns> .djo^. d^so rtate&°si>dd &tf ^ii ££dsFgs J 0. ^sMd^cSjcrd. MiS JjO-OddS^ 3 <3ojj3 tfjZjft B 7W,7< F£? ^ 14 ed^ cojb^V ^o££o7i35V ns ,^orf 5^)dcu«)7iej MV ?5y ^gtfg. ^r «jgd.— xsjsfcs» 1' 6" X 1' 6". ^fJilSa 2 E*S S ?f>dj& e.53 € S?jJooSjJ C5 € 15 esde ed^BPZOV eoy ,^v n«> ^od 4?ddjjod c3y ^Ot^O. S3j53jsra 3' 6" X 2'. ^sDsj-SJ^orf*) 7 rs7t'^»VcdJojed5j N Ea ?33 oJ K 2 3J£saddc3i5jjtjV3djj 8 crfj rijrfcns£3r;j3j, ^^sjjjawcSoojwd^o 9 jjW dojg ooid^d^ *5J^vddzS,cSj^ iSJ3oJS? ^dFSJJsd ■oSStNSjSjjOK} ■-0 »J y £> 5 d?iojjOjje;j§ jPSiDorf, "rtdzj&D 1 rt ESrioL, •s*sojJode3eK>od5jjU3jo 12 yo-rf ^rejj oJ ^ _0 m * Eb^ejT.rida «wtf&ri.<noinclude></noinclude> 32u9bgnutnobijxd00qifr19jkhawe7 ಪುಟ:Epigraphia Carnatica - Volume IX.djvu/೫೬೭ 104 118389 314027 2026-04-30T17:43:05Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 16 ಅದೇ ಹೋಬಳಿ ಕಡಬಗೆರೆ ಗ್ರಾಮದ ಬಳಿ ಮಾಗಡಿರಸ್ತೆ ೧೧ನೇ ಮೈಲು ಬಳಿ ಅರೆಬಂಡೇಮೇಲೆ. 'ಅನಂತಪುರದ ಆಗ) ರಕೆ ತಪ್ಪಿದವರು ಗಂಗೆಯಲಿಕಬಲೆಯ ಕೊಂದಪಾಪಕೆ ಹೋಹರು 17 ಅದೇ ಗಾ ಮದ ವೊರಬಾಗಿಲಲ್ಲಿ ಆಂಜನೇಯದೇವರ... 314027 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು, 16 ಅದೇ ಹೋಬಳಿ ಕಡಬಗೆರೆ ಗ್ರಾಮದ ಬಳಿ ಮಾಗಡಿರಸ್ತೆ ೧೧ನೇ ಮೈಲು ಬಳಿ ಅರೆಬಂಡೇಮೇಲೆ. 'ಅನಂತಪುರದ ಆಗ) ರಕೆ ತಪ್ಪಿದವರು ಗಂಗೆಯಲಿಕಬಲೆಯ ಕೊಂದಪಾಪಕೆ ಹೋಹರು 17 ಅದೇ ಗಾ ಮದ ವೊರಬಾಗಿಲಲ್ಲಿ ಆಂಜನೇಯದೇವರ ಹೊಲದಲ್ಲಿರುವ ಕಲ್ಲಿನಲ್ಲಿ. ಗ್ರಾಮದ ಪ್ರಮಾಣ 4 X 4'. ಸಿರಿಗಿರಿನಾಯಕರುತಮನೆನಾಯಕರುನಿಸಿದರು ಶ್ರೀಮುಖಸಂವತ್ಸರದ ಕಾಖಶು ೫ ಸೋಮ 18 ವಾರದಿನಕಾಲಸಿಂಗರಿನಾಯಕ • • • • “ಸರ್ಗಆದೀನವಾದರು .... ಅದೇ ಹೋಬಳಿ ಮಲ್ಲಸಂದ್ರದ ಮಾದಿಗರ ದೊಡ್ಡಿಯ ಬಳಿ ಅರೆಬಂಡೆಯ ಮೇಲೆ 1. ... ನಿಹಿತ .... ಪುರದಲಿ ಸುಂಡೆಕೊಪ್ಪದವೀರಭದ್ರ 19 ತಿಕೊಟ್ಟ ಹೊಲ - ಅದೇ ಹೋಬಳಿ ಬಾಣಸವಾಡಿ ಗಾಮದ ವರಮುಂದಣ ಹೊಲದಲ್ಲಿ. ಪ್ರಮಾಣ 5' 6" x 4′ 6″. 'ಸ್ವಸ್ತಿಶ್ರೀ ಕಲಿಯುಗ ವರುನಂತಿಕೆಯದ .... 2. • ೧೭೬೩ವಿಕ ಮಸಂವತ್ಸರದ .... ತಿಣಸಂವತ್ಸರದಆಯುಜಕುಂಮ||ಶ್ರೀ .. 'ಮಾಹಾಮಂಡಳೇಶ್ವ ರಂಅರಿರಾಯವಿಭಾ ಡಭಾಸೆಗೆ ತಪ್ಪುವರಾಯರಗಂಡಚತುಸ್ಸಮು 'ದ್ರಾಧಿಪತಿ ಮಿರಹರಿಯಪ್ಪವೊಡೆಯರುಪ್ರಿ 20 'ಧುವೀರಾಜ್ಯಂಗೆಯುವಲ್ಲಿ ಮನುಮಾಹಾ ನಾಮಂತಾಧಿದನರಲೋಕ ಗಂಡಮಯಿಲೆ ಯನಾಯ್ಕರುಕುಕ್ಕಲನಾಡನು ಆಳುತಿರ 10ಲುಮನುಮಹಾ ಕುಕ್ಕಲನಾಡ 11 . .. .ಲಿಯಹೊಟ್ಟು • • (ಮುಂದೆ ೬ ಪಗಳು ಕಾಣುವದಿಲ್ಲ) ಅದೇ ಹೋಬಳಿ ನಾಗಸಂದ್ರ ಗ್ರಾಮದ ವೂರಮುಂದೆ ನಟ್ಟ ಕಲ್ಲು. 2 ಯಾಭಿದಯಸಾಲಿ, 2' 6" x 1'6″. ನವರುಸಂ೫೩.... 'ಸಂವತ್ಸರದ • • 16 61<noinclude></noinclude> raps0bjnvrswpdtrdb3joyvwe5i6omt ಪುಟ:Epigraphia Carnatica - Volume IX.djvu/೫೬೮ 104 118390 314028 2026-04-30T17:44:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 62 5., . . ಲುಶ್ರೀಮನ್‌ಮಹಾರಾ.. 'ರಾಜಪರಮೇಶ್ವರ 'ವೀರಪ್ರತಾಪವಿ .. ತಿಂಮಪರಾಯ 8 9 ರುನಾಯಕರಿ ನಾಯ್ಕ ಗುಮರಂ 128ವೀರೈಯ್ಯ ನಾಯ್ಕರಿಗೆವೊಂದು ಗ್ರಾಮವನುಕೊಟ್ಟುವೊಂದು 14 ಕೊಳೂನುಬುಳೆನಾಯ್ಕರು 15 16.. ಹಿಂಭಾಗ ತಮಗೆಕು – ಪ . ಯರುಷ ... 17... 314028 proofread-page text/x-wiki <noinclude><pagequality level="1" user="Pragathi. BH" /></noinclude>62 5., . . ಲುಶ್ರೀಮನ್‌ಮಹಾರಾ.. 'ರಾಜಪರಮೇಶ್ವರ 'ವೀರಪ್ರತಾಪವಿ .. ತಿಂಮಪರಾಯ 8 9 ರುನಾಯಕರಿ ನಾಯ್ಕ ಗುಮರಂ 128ವೀರೈಯ್ಯ ನಾಯ್ಕರಿಗೆವೊಂದು ಗ್ರಾಮವನುಕೊಟ್ಟುವೊಂದು 14 ಕೊಳೂನುಬುಳೆನಾಯ್ಕರು 15 16.. ಹಿಂಭಾಗ ತಮಗೆಕು – ಪ . ಯರುಷ ... 17.. ನಾಯ್ಕತನಕ್ಕೆಸ ., Nelamangala Taluq. 21 'ಶಿವಕುಕ್ಕಲನಾ . 197 . . ಸಲುವನಾಗಸಮು 20ದ್ರ ದಗ್ರಾಮವಸ .. . ಶರಭ . ರದೇವರಿಗೆ ... ಮಗಜನಾರ್ದ, 23Jw. . . . . . 2188. 2 . . . . ಗಳವೊಪ್ಪ, 25...... 2ತಾಯಿಗೆಪುತ್ರ) . . . 27.. ಕೊಂದ.... 28ತಪ್ಪಿದರುವಾರಣಾಸಿಯಲ್ಲಿ 2ತಂಮತಾಯನು ಕಪಿಲೆಯನು 30ಕೊಂದಖಾಪಕ್ಕೆ ಹೋಕರು ಮೈಲನಹಳ್ಳಿ ಹೋಬಳಿ ಕಣಗಂಡನಹಳ್ಳಿಗೆ ಪೂರ್ವ ಗುಟ್ಟದಲ್ಲಿ ಬಂಡೆಯ ಮೇಲೆ. 'ದೀಪದಕೃಪ್ಪಾ 2ಚಾರ್ಯರಸರ್ವಮಾನ್ಯ ನಾಗರಾಕ್ಷರ. ಗ್ರಾಮಕಣುಗಂಡನ “ಹಳ್ಳಿಯಲ್ಲಿ 22 ಭೀಮ, ಅದೇ ಹೋಬಳಿ ಕೊಡಗಿ ತಿರುಮಲಾಪುರದ ಲಕ್ಕನ ಮನೆಯ ಮುಂದೆ ನೆಟ್ಟಿರುವ ಕಲ್ಲು. 'ವ್ಯಯನಾಮಸಂ'ಪುಣ್ಯ ಬ೩೦ದು 'ಸ' ೧೧೭೦ಖಾಕೀಸಾತಂಮಹಾಜಿಸಾಹೇ ಸಿಬರಿಗೆ ತೆರೆಕ .. ಕೊಡಿಗಿಗದೆ ಗೆಬದುಲು ಎ ತಿರುಮಲಾಪುರ ಗ್ರಾಮಕೆದಾರೆ .. 'ಯ . . ಹಕಿಲಾಶಾಸನನಾ ಕಲ್ಕುದಿಕುಮಾಡಿಕೊಂಡುಯಿ ಪ್ರಮಾಣ 4' • 19. 'ದೇವಪುತ ಪಾತ್ರ ಪಾರಂಪ ಶಿಗ್ಯ ಅನುಭವಿಸಿಕೊಂಡು ಗ್ರಾಮಆಕಾರಮಾಡಿ 10 ಕೊಂಡುಸುಖದಲ್ಲಿಯಿ "ರುಯೆಂದುಕೊಟ್ಟಕೆ 128 . . ಗೊಡಿಗೆಸ ., • (ಮುಂದೆ ೨ ಪಗಳು ಹೋಗಿವೆ)<noinclude></noinclude> khnsvd8sf0thn1jahczdumy3wla9omw ಪುಟ:Epigraphia Carnatica - Volume IX.djvu/೫೬೯ 104 118391 314029 2026-04-30T17:49:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 314029 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 314030 314029 2026-04-30T17:49:30Z Pragathi. BH 7585 314030 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು. 23 ಅದೇ ಹೋಬಳಿ ಕುರಳಿಚಿಕ್ಕನಹಳ್ಳಿ ಗಾಮದ ಬಸವಣ್ಣನ ಗುಡಿ ಹಿಂದೆ ಬಿದ್ದಿರುವ ಕಲ್ಲು. ಪ್ರಮಾಣ 4' 6” • 4. 'ಸಕವರುಮನೆಯವಿಕಾರಿ 'ಸಂವತ್ಸರದಆಪಾಡಬ ೧ ಸೋ ಮನುಮಹಾ 'ಅರಿರಾಯವಿಭಾಡಭಾಷೆಗೆ ತಪುವರಾಯ ರಗಂಡವೀರಬುಕ್ಕಂಣವೊಡೆಯರುಬಸಪಟ್ಟ ಣದಲಿ ತು|ವೀರಾಜ್ಯಂಮಾಡುತ್ತಿರಲಾಗಿ ಮ ನುಮಹಾಸಮಂತಾಧಿಪತಿಮಯಿಲೈಯ 24 ನಾಯಕರತಂಮಯೊಜಯನಾಯಕರೂ ಸಂತೆಯನಾಯಕರೂ ಮನುಮಹಾಪ 9.. ನಾಡಸಮಸ್ತ ಪ್ರಜೆಗಉಂಡುಗಳೂ ಶ್ರೀಮತುಬಾತು, ಯ .... ಮಗತಂ (ಮುಂದೆ ಕಲ್ಲು ಹೋಗಿದೆ) ಅದೇ ಸ್ಥಳದಲ್ಲಿ ಬಿದ್ದಿರುವ ಕಂಭದ ಮೇಲೆ ಗ್ರಂಥ ಮತ್ತು ಅರವಕರ, 25 ಅದೇ ಹೋಬಳಿ ಮಂಡಿಕೆರೆ ಗ್ರಾಮದ ಮಂಡೇಶ್ವರ ದೇವಸ್ಥಾನಕ್ಕೆ ದಕ್ಷಿಣಕಡೆ ಬಿದ್ದಿರುವ ಕಲ್ಲು. 4 × ಗ್ರಂಥ ಮತ್ತು ಅರವಕರ. ಪ್ರಮಾಣ 4 • 35. 26 ಅದೇ ಹೋಬಳಿ ಗುಟ್ಟಗಹಳ್ಳಿ ಗ್ರಾಮದ ಗುಟ್ಟದಲ್ಲಿ ಬಂಡೆಯ ಮೇಲೆ ಕೆಂಪೆಗ 'ಶ್ರೀವಿಜಯಾಭ್ಯುದಯಶಾಲಿವಾಹನಶಕವರು 'ರಂಗಳುಂಕಿ ಕ೩ವಿಮಸಂವತ್ಸರದ ಕಾಲಕುಂ ತಿಲೂಶ್ರೀಮತುಕಾಮದೇವರಾಯನವಂಶದ ... ವಂ 'ಶದತಿಪ್ಪಣನಾಯಕರಮಗಕೆಂಬನಾಯಕರು ..... ರವರು ಕರಿಮಾವಡೆಯರಿಗೆಕೊಟ್ಟ ಪುಯಾ ಪುರವಂಆರು ಅಳಸಿದರೂ “ಅಳಿಸಿದವರಹೆಂದಿರಸತ್ತಿಗೆ . . . ವಂಡನು 27 ಅದೇ ಗುಟ್ಟದಲ್ಲಿ ಇನ್ನೊಂದು ಬಂಡೆಯ ಮೇಲೆ. ನಂದನ . • ಸಯಿಂದುಅಗಸಂದ 2. . . . . . . . ತಿಸುಕ್ಲ ಪಕ್ಷದಲ್ಲಿಕಲು . . . . . 63<noinclude></noinclude> nqv2p91fthi2ld6qepc0n56e1eqzwsp ಪುಟ:Epigraphia Carnatica - Volume IX.djvu/೫೭೦ 104 118392 314031 2026-04-30T17:49:51Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 64* Nelamangala Taluq. wae rloii d odjiv? odj fcCocfcd) *5s((3. 1 j^° dj ibrf o ^jssscfrtf oai?8aJtf?&j i ?o s 53&D3ra^cd3l)^l3 2 &i#>d!.©c533ocbrf85&ra ■ Mjjj ^jd^sd ^«JDe, 3 iQrfccjdr^jsfcj ,didd<ra 7 £dj^,doe3dj^ddjw^!jdi£c;£c£ d CJ * oJ cJ S^kSjbm 4' C" X 2'. (jjjjod ?iSidj sgjs^d) so tsde ^ ^^, SojjsscdSdjoj' ^olsojj scjfc5- ^ Q tj- or> V *risd©eKaJj?33cc5j a^s55Jor:jdj3cc;DMr.^otjrf5:jr s?oo^j ^SOTb rj^JrvOo^CCOFjtlorb cJJr^OTS FR... 314031 proofread-page text/x-wiki <noinclude><pagequality level="1" user="Pragathi. BH" /></noinclude>64* Nelamangala Taluq. wae rloii d odjiv? odj fcCocfcd) *5s((3. 1 j^° dj ibrf o ^jssscfrtf oai?8aJtf?&j i ?o s 53&D3ra^cd3l)^l3 2 &i#>d!.©c533ocbrf85&ra ■ Mjjj ^jd^sd ^«JDe, 3 iQrfccjdr^jsfcj ,didd<ra 7 £dj^,doe3dj^ddjw^!jdi£c;£c£ d CJ * oJ cJ S^kSjbm 4' C" X 2'. (jjjjod ?iSidj sgjs^d) so tsde ^ ^^, SojjsscdSdjoj' ^olsojj scjfc5- ^ Q tj- or> V *risd©eKaJj?33cc5j a^s55Jor:jdj3cc;DMr.^otjrf5:jr s?oo^j ^SOTb rj^JrvOo^CCOFjtlorb cJJr^OTS FROJJ^ddsJcCJ.^Ea) tr tr ' -° fi 5 rdj.-> -vJ®<.r3e>di3j3t^ . 5i>Jj)0jJr3jjJ ?j^OjJ v -,£)3§.©rv . , ; KJ» , , ^ ■ • 6 . . d&SCs ... ... 31 Vo^j^j ort-jd^j ojj~o:3 ,sJi)dDda5i)ds3e^i )«3j3e^,,?J7<D5do2J5:3Jse;^ cecsoJj^orsfp 2 rf 8 ?o 'jesjj3 jja.os^ljou-^dfo^odo^a^dd 13353" ssejo ^de,5Jc>tj55303cCjdjtj ojneoeJKoor^eru^ octodt» '«fodoJJ^j II ?oo~ eKoi.raj;jido^3^0535;jiXi^6odj3oio7Wjo D " oj — O — ^ ' yj 'V ' A 53?)d3js^ jot^.-o^ "J j>3ie.>it>?s. ffb 3ai> dS^V/fe.dj xzviTSiVJdtfztt^&ftrioi^^vgov&zUkizttzint!), ♦Vo^ ^djS^dj-cjfcJ ^iJrBic^^j-sdrvrJridDjcJ <rfo2Jrd^oFcJ^ de7S^ddejjS23SdcoS,K^j<re^ ,rio^,oe)c<J> <ii 'ej-^ >•>©-' '^>yj! ri«j9^ddj^3 sSojj oJjr!j3o^dj*ci ^j^Djri^odj^o^sJj^Ve^d^cjdj^c^^d^Jo<noinclude></noinclude> 9msys01sbwj78360fkir84qdo2c9gcr 314032 314031 2026-04-30T17:50:49Z Pragathi. BH 7585 314032 proofread-page text/x-wiki <noinclude><pagequality level="1" user="Pragathi. BH" /></noinclude>64 Nelamangala Taluq. 28 ಅದೇ ಗುಟ್ಟಿದ ಮತ್ತೊಂದು ಬಂಡೆಯ ಮೇಲೆ. ದ ಮ ತುಕೆಂಬನಾಯಕರಾಕೆರೆಯ ಕಟ್ಟಿಸಿ ವಾರಾಣಸಿಯಲಿ ಕಪಿ ಲೆಯ ಕೊಂದಪಾಪಕೆ ಹೋ ಒಳ ಹೊರವೆಂದು ಕರಿಮಾ * ಪೊಡೆಯರಿಗೆಕೊಟ್ಟ ಪುರದನಾ “ಸನಪುರಕ್ಕೆ ಆರು ತಪ್ಪಿದರೂ 29 'ಹರುಇದಕೆಆರುತಪಿದರು ಆಸಿದವರಹರಿ ರ ಚಟ್ಟನಾಯಕರಕುದುರೆಯಗಾವತಿಕೊಂಡನು ಅದೇ ಹೋಬಳಿ ದಾಸೇನಹಳ್ಳಿ ಗ್ರಾಮದ ಕೆರೆಕಟ್ಟೆಯ ಬಳಿ ನಟ್ಟ ಕಲ್ಲು. ಪ್ರಮಾಣ 4 ( • 2, ಶ್ರೀ ವಿಷುಸಂವತ್ಸರದಭಾದ [ಪದ ಬಹುಳ || ಶ್ರೀ ಮನ್ಮಹಾಮಂಡಳೇಶ್ವರ ದೆಸ (ಮುಂದೆ ಸವಿದು ಹೋಗಿದೆ) 30 ಅದೇ ಸ್ಥಳಕ್ಕೆ ಸಮಾಸದಲ್ಲಿರುವ ಬಂಡೆಯ ಮೇಲೆ. 'ಮನುಮಾಹಾನೂನವಗೋಜಮಲವೀರರವೀರತೆಂಕನಾಡಗೊಗಬಖಗನ ಫನೆಂಬಾರಗಂಡಯಿತರನಂದಿಗೌಡನವಾಗಲೆಂಕೆಯನಾಯ್ಕ ನಮ `ಗಮೋದಿಯನಾಯ್ಕ ಆತನಮಗಮಧುರೆಯಆಕಯನಮಗದಾಸಿಯ ನಾಯ್ಕ ನಮಗಆಂಕೆಯನಾಯ್ಕ ನುಸಿಧಾರ್ತ್ತಿಸಂವತ್ಸರದವಯಿಸಕಾ ಸುಂ ಸೋನಾರಲೋಕ , ಕಾಮೆಯನಯ್ಯನಕಯ್ಯನಿಹೊಸ ... ಮ . 6.. ರಹೊಲು .. 31 ಅದೇ ಹೋಬಳಿ ಹೆಸರುಗಟ್ಟಿದ ಚಂದ್ರ ಮೌಳೀಶ್ವರ ದೇವಾಲಯದ ಬಲಗಡೆ ಗೋಡೆಯ ಮೇಲೆ. 'ನಮಸ್ತುಂಗತಿರಕುಂಬಿ ಚಂದ ಚಾಮರಬಾರ ಲೋಕ್ಯನಗರಾರಂಭಮೂಲಸ್ತಂಭಾಯ ಶಂಭವೇ ಶ್ರೀ ಮನ್ಮಹಾರಾಜಾಧಿರಾಜ ಪರಮೇಶ್ವರವೀರದ ತಾಪಅಚ್ಚುತದೇವಮಹಾರಾಯರು ಶ್ರೀರಾಜ್ಯಂಗೊ ಉತ್ತಂಯಿರಲು ಶುಭಮಸ್ತು || ಜಯಾಭ್ಯುದಯಶಾಲಿವಾಹನಕಕವರೂಪಂಗಳು೧೫೫ನೆಯನಂದನಸಂವತ್ಸರದ ಫಾಲ್ಗುಣಕುಧ-ಆದಿ ವಾರರೋಹಿಣೀನಕ್ಷ ತ್ರ ಮೇಷಲಗ್ನ ಉದಯದಘಳಿಗೆರುಯಲುಚೇಲೂರುಬಾವುಡಿಗೆಸಲು[ವ]ಎಲಹಂಕನಾಡಸಿವನಸಮುದ್ರ ನೀಮೆವೊಳಗಣಕಾಕೋ ಕಲಸ್ಥಳದಹೆಸರು ಪ್ರತಿನಾಮವಾದಸಿವಸಮುದ್ರ ಎಂಬರ್ಸಾಮನ್ಯದಅಗ್ರಹಾರದಲೂಭಾರದ್ವಾಜಗೋತ ದಲಲಾಯ ನಸೂತ್ರದರುಕ್ಕಾಖೆಯು , ದಿಕೇಶ್ವರ ಮಿಗುಡಿಯನ್ನು ಕಟ್ಟಿಸಿಕಾಲಿಂಗನತಂದುಚಂದ್ರಮೌಳೀಶ್ವರದೇವರುವಿಕ್ಷರನಂ<noinclude></noinclude> i32ibxnwaub56ibo7fo74b4d31ob1ej ಪುಟ:Epigraphia Carnatica - Volume IX.djvu/೫೭೧ 104 118393 314033 2026-04-30T17:51:10Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು. 65 ದೇವರ ಪ್ರತಿಷ್ಠೆಯನುಮಾಡಿಮಹಾಜನಂಗಳಿಗೆಬಿನ್ನ ಹಮಾಡಲಾಗಿ ನಾನಾಗೋತ್ರದನಾನಾಸೂತ್ರದನಾನಾ ಶಾಖೆಯನಾನಾನಾಮಧೇಯರಾದಅನೇಕವಿದನ್ಮಹಾಜನಂಗಳುಪ್ರತಿಷ್ಠಾ ಪುಣ್ಯಕಾಲಆರ್ಕವತೀವೊಳಗಾದನದೀತಟಾಕ... 314033 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು. 65 ದೇವರ ಪ್ರತಿಷ್ಠೆಯನುಮಾಡಿಮಹಾಜನಂಗಳಿಗೆಬಿನ್ನ ಹಮಾಡಲಾಗಿ ನಾನಾಗೋತ್ರದನಾನಾಸೂತ್ರದನಾನಾ ಶಾಖೆಯನಾನಾನಾಮಧೇಯರಾದಅನೇಕವಿದನ್ಮಹಾಜನಂಗಳುಪ್ರತಿಷ್ಠಾ ಪುಣ್ಯಕಾಲಆರ್ಕವತೀವೊಳಗಾದನದೀತಟಾಕತೀರಚಂ ದ್ರಮೌಳೀಶ್ವರದೇವರಸನ್ನಿಧಿಯಲೂಚಂದ್ರಮೌಳೀಶ್ವರದೇವರಅಮೃತಪಡಿನೈವೇದ್ಯದೀಪಾರಾಧನೆಗೆ ಮೊದಲಾದಂದಾನವಂಕೊಟ್ಟು ಸಮರ್ಪಿಸಿದಹೊಲಗದ್ದೆ ತೋಟ ... ವರಡೊಣೆಕಲ್ಲಸ್ಥಳದಮೂಡಲು, ಉಬಯನುಮಾಡಿದ ಹೊಲಮೇರೆ ತೆಂಕಲುದನದಓಣಿಮೆರೆಪಡುವಲಿಗೆ ಕೊಲಕಲ್ಲ ಮೇಡಗಳಿಗೆದಾಗೇನಹಳ್ಳಿಗೌಡಬರಬುಹೊಲಮೇರೆ ಶೂಲಕ್ ಲ್ಲುಗಳ ಒಳ ಗಾದಚತುಣ್ಣೀಮೆಲಸ್ಥಳ .. . ಸ್ಥಳದಲು 'ಮಡಲುಕೆ ದಂಡಹತ್ತಿರಹುಣಸೇಮರದಕೆಳಗೆನೆ ಬ್ಬ ಕೂಲಕಲ್ಲಮೇಲೆತೆಂಕಲಿಗೆಪಡುವಂದೊಡ್ಡ ಹುಣಸೇಮರದಕೆಳಗೆನೆ ) ಶಲಕಲ್ಲುಕಲ್ಲುಮೆರೆಪಡುವಂಗೆಗದ್ದೆ ಕಾಲುವೆದಡದಲುನೆವೃತ್ತಿ ಕೂಲಕಲ್ಲುಮೇರೆಬಡಗಲಿಗೆಗೂ ಕಾಲುವೆಕೆಳಗೆಕಾಲುವೆತ್ರಿಶೂಲಕ ಲ್ಲುಒಳಗಾದ ಚತುಮೆ ಸ್ಥಳದುವ ., ಯನಕುಂಟೆ ತೆಂಕಣತೋಟಳಕಲ್ಲುಮೂ ಡರಿಗೆ ಕಂಭದ ಮಾನ್ಯದ ಹೊಲಮೇರೆತೆಂಕಗೆದಶಕಸ್ಥಳದದೊಡ್ಡ ಬೀರ .. ಮೆರೆಪಡುವಲವೋಣಿಯನಕೊಂಡ ಮೇರೆಬಡಗಲಿಗೆವೋ ಣಿಯನಕುಂಟೆ ಕೆಳಗಣಗದ್ದೆ ಮೇರೆತ್ರಿಶೂಲಕಲ್ಲುಒಳಗ)ಣಚತುಸೀಮೆಸ್ಥಳದ, ಅಂತುಹೊಲದಸ್ಥಳಮೇರೆಯಗದ್ದೆಗೆತೋಟ.. ದೇವರ ಅಣೆಕೆಳಗಣಸ್ಥಳದಲುಮಡಲಿಗೆ ತೋಟಮೇರೆತೆಂಕಗೆಲಕ್ಷ್ಮೀನಾರಸಿಂಹ 'ನಕುಂಟೆ ಕೋಡಿಕಾಲುವೆರೆತ್ರಿಕೂಲಕಲ್ಲುಒಳಗಾದಚತುಸೀಮೆ ತೋಟಸ್ಥಳವಂದುಅಂತುಹೋಲಸ್ಥಳ **** • ಸಮಪ್ಪಿಸ್ಥರ ದೇವರಪ್ರಕಾರಸ್ಥಾನಿಕ ರಮನೆ ಬೀದಿನುಸ್ವಾಮಿಗೆಯಿದಕ್ಕೆ ಮುಟ್ಟಿದಭೂಮಿಯನುಮಹಾಜನಂಗಳುಸರ್ಮರುಮಹಾಜನಂಗ ಳುಮಂಗಳಮಸ್ತು ನಮಶಿವಾಯ .. 10. I! ಧಾರೆನೆರದುಕೊಟ್ಟ ವಿವರ ಮನ್ಮಥಸಂವತ್ಸರದಚೈತ್ರಬ ೧೦ ಮೇಷಸಂಕ್ರಾನಿಪುಣ್ಯಕಾಲದಲುನಿವೇಶನಕೆಆಗಲಿಯಿಪ್ಪತ್ತ ಅಯದು ನೂಲಿನೀಳಮೂವತ್ತಮಾರಿಗೆ ಅಗಲಸಾಲದೆ ಇರಲಾಗಿಮಹಾಜನಂಗಳೆಲ್ಲ ಮಾಡಿತೋರಿಕೊಟ್ಟ ಮಾಣಕೆ........ ಧಾರೆನೆ ದುಕೊಟ್ಟರು ಖಿಸಂವತ್ಸರದ ಕಾಖಶುದ್ಧಲೂ ಮಹಾಜನಂಗಳುದೇವರಗುಡಿಕೊಡಿಗೆರಸ್ಥಳಕೆದಾಸಿಗೆ ಬಿಟ್ಟದು....... ಆತೋಟಕೆ ಬಡಗಲುತೆಂಕಲೂನಾಲ್ಕು ಮಾರುಮೂಡಲುಆರುನೂಲುತೋಪಿಗೆಅಗಲಹದಿನದ್ದು ನೂನೀಳನಾಲ್ವತುನಾಲುಕುನೂರನೀ • • • ಕೊಟ್ಟ ಮೂಡನ. ..... . . ರಿಗೆ ಅಗಲಮೂರು 12ನೀಳಕಾಡುಳಾದಿಕೆಯಿಂದಬಹದಾರಿಮೇರೆ ಇಷ್ಟು ನುಮಹಾಜನಂಗಳುಮಾಡಿಕೊಟ್ಟು ಸಮರ್ಪಸಿದರುಮನ್ಮಥ ಸಂವತ್ಸರದ ಕಾಖಶುಂಗಿಲುಅಚ್ಯುತರಾಯರಅಪ್ಪಣೆಯಿಂದಲೂ .. ಗೊಂಡವೀರಹ..... ತೀರದಲುದೇವರಿಗೆ ಅಮ್ಮು ತಪಡಿಗೆ, ಗಾಮವನು .. 'ರೆನೆಂದುಕೊಟ್ಟರುಮೂಡಲಿಗೆಸೋಲದೇವನಹಳ್ಳಿ ಹೊಲಸ್ಥಳ ಲಳದತೆಂಕಣ ..... ದೊಡ್ಡ ಹಳ್ಳಿ ಮೇರೆಚ ತುಕ್ಕೀಮೆ .... ಮೇರೆ .. ಹುರಳಿಚಿಕ್ಕನಹಳ್ಳಿ ಹೊಲಮೇಯಿತಥಾತಿಥಿಯಲ್ಲ ಸ್ವಾಮಿ ಅಪ್ಪಣೆಇಂದ ಅಚ್ಯುತರಾಯರುಅಪ್ಪಂಣಗಳುಚೆಂದ್ರ ಮೌ ಳೀಶ್ವರದೇವರಅಮು ತಪಡಿಗೆಕು ಕಲನಾಡ ...... ಮುಂದೆ ಕಾಣುವದಿಲ್ಲ) 32 ಅದೇ ಹೋಬಳಿ ಮತ್ತೂರು ಗ್ರಾಮದ ಮಹಂತನ ಮಠದ ಹಿತ್ತಲಿನಲ್ಲಿರುವ ಕಲ್ಲು. ಪ್ರಮಾಣ 2 X 1 6 `ಸಕವರುಕನಂದಸಾಸರ ೭೭೫ನೆಯ ಕರಸಂವತ್ಸರ ಭಾಲ್ಕು ಬ ೭ ಬುವಿಕಮಹಾ.. ಲಹಕನಾಡಸಮಸ್ತಪ್ರಜ್ಞೆಗೆ 17<noinclude></noinclude> pktdlt2oegvvz16zei1nkj1fktqji9r ಪುಟ:Epigraphia Carnatica - Volume IX.djvu/೫೭೨ 104 118394 314034 2026-04-30T17:52:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 66 Nelamangala Taluq. ವುಡುಗಳು ಮತು ... ತನಬೀಮೆಯ್ಯನಾಯಕರಿಗೆ .. 7.ಯಕಿಯ • • • 33 ಶಿಕಟ್ಟುಗೊಡಗೆಗದ್ದೆ 'ಸ ೨೦ ಚಂದ್ರಾ[ದಿ]ತ್ಯರು 10ಳಂನಕಸಲುವುದು| ಅದೇ ಹೋಬಳಿ ತೋಟಗೆರೆ ಗ್ರಾಮಕ್ಕೆ ಆತ್ಮೀಯ ಅರ್ಜನರಾಯ ದೇವಾಲಯದ ಬಳಿ ಇರುವ ಕಲ್ಲು ಪೂ... 314034 proofread-page text/x-wiki <noinclude><pagequality level="1" user="Pragathi. BH" /></noinclude>66 Nelamangala Taluq. ವುಡುಗಳು ಮತು ... ತನಬೀಮೆಯ್ಯನಾಯಕರಿಗೆ .. 7.ಯಕಿಯ • • • 33 ಶಿಕಟ್ಟುಗೊಡಗೆಗದ್ದೆ 'ಸ ೨೦ ಚಂದ್ರಾ[ದಿ]ತ್ಯರು 10ಳಂನಕಸಲುವುದು| ಅದೇ ಹೋಬಳಿ ತೋಟಗೆರೆ ಗ್ರಾಮಕ್ಕೆ ಆತ್ಮೀಯ ಅರ್ಜನರಾಯ ದೇವಾಲಯದ ಬಳಿ ಇರುವ ಕಲ್ಲು ಪೂರ್ವದ ಹಳಗನ್ನಡಕ್ಷರ ಪ್ರಮಾಣ 5' • 4. 'ಸ್ಪಿ ಪುರ್ದಮಹಾರಾಜ್‌ನರುದ್ಧ ಶರ್ಮ್ಮಸೋಮಯಾಜಿನಃಪುತ್ರ : 'ಸಕ್ಕಹರಕರ್ಮ್ಮಣೇ ಅತ್ತಿಗುನ್ನೂ ರ್ನಾಮಗಾ ಮೋಪೂರ್ವಬ್ರಹ್ಮದೇಯುವ •| “ಹೇಸ್ಯಶ್ವರಾಜವಿಸುಮ್ಯಪ್ರಬಾದಿಸರ್ವಬಾಧಪರಿಹಾರನಪ್ರಸಾದೀಕ .ಸ್ಯ ಪರಿಹಾರನ್ಯಾಸ ಹರ್ತ್ತಾಸದಭಿಸ್ಮ ಹಬ್ಬಿತಕೈಸುಯು 6. .ಭವತಿಯೋ ರಕ್ಷತಿಸ್ಸಪುಣ್ಯಭಾಗ್ಯವತೀತಿಮನುಗೀತಾಕಾ . ನಾ ತುಂಸುಮಹಚ್ಛಕ್ಕನ್ನು ಖಮನ್ಯಸ್ಯಪಾಲನನಾನಂವಾಪಾಲ 'ನಂವೇದನಾಚ್ಛೆಯೋನುಪಾಲನಮಿದತ್ತಾಕ್ಷರದತ್ತಾ ವಾಯೋಹ ರೇತವಸುನ್ದರಾಂದ ವರ್ಷಸಹಸ್ರಾಣಿ ವಿಸ್ಥಾಯಾಂಜಾಯತೇಕ್ರಿಮಿ 34 ಅದೇ ದೇವಾಲಯದ ಬಳಿ ವೀರಕಲ್ಲು. ಪೂರ್ವದ ಹಳಗನ್ನಡಕರ-ಪಮಾಣ 3' 6” X 4. 'ಸ್ವಸ್ತಿಕ್ಕಲಿವೊಲೆತ್ತರಕುಕ್ಕನರೆನಾಡಳೆಡೆ “ದುಸತ್ತ ಕರತ್ ಬೆತ್ತರಉರಾಳ 'ಜನ್ಮ ತಳಾವೂರ 'ವೊಗುಣಿ ಕಾಳೆ 'ಗದುಳಎ 35 ತಿಳುಪೇಳೆವೊ ಅತಳಮ "ನಾ ಅಪ ''ಮಹಾರಾತಕನಕ್ಕು ಅದೇ ಹೋಬಳಿ ಚಿತ್ನಿಗೆರೆ ಗ್ರಾಮದ ಬಸವಣ್ಣನ ಗುಡಿಯ ಬಳಿ ನೆಟ್ಟಿರುವ ಕಲ್ಲಿನಲ್ಲಿ. ಶ್ರೀಮತುಕಕವರು೩ ಪ್ರಮಾ ತಿಥಿಸಂವತ್ಸರದ ಅಧಿಕ ಸ್ರಾವಣಬ ೨೧ ಶ್ರೀಮನ್ಮಹಾಮೂವರರಾಯರಾಗ ತಂಡಗಂಡಭೇರುಂಡ . . . . ಹರ ಗಂಡ . . . ಚಿಕ್ಕಣ್ಣನಾಯಕರು ಬೆತ್ತಿಯಗೆರೆಯಗೆಂಗೆ ದೇವಯ್ಯಾ 'ದಲ್ಲಿಂಗದೇವಪುರವಾದಗಡಬ ಪ್ರಮಾಣ 4' X 2, (ಹಿಂಭಾಗ ಕಾಣುವದಿಲ್ಲ) ಶಿವಲಿಂಗದಕೋಟೆಯೊ . ಲುನಂಮನಾಯಕತನಕಸ 10ಲುವಕುರು . ನಾಡೊಳಗಣ ತಿಯೊಳಗಣತಮಗೆ ಉಂಬ 129ಗೆ . . . ನೀಮೆಗೆಸಲುವಗಡಬ 13ದಲುತೋಟತುಡಿಕೆಯಅಚು 14ಕಟ, ಕಾರುಸೇನೆದಾಯ<noinclude></noinclude> eqsx5q445xo4z044btgmh6e0k84y176 ಪುಟ:Epigraphia Carnatica - Volume IX.djvu/೫೭೩ 104 118395 314035 2026-04-30T17:52:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 36 ಅದೇ ಹೋಬಳಿ ಹುಸ್ಕೂರು ಗ್ರಾಮಕ್ಕೆ ದಕ್ಷಿಣ ಕಾಲಮ್ಮನ ಹೊಲದಲ್ಲಿರುವ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ.ಪ್ರಮಾಣ 2' 6” • 1 6*, 37 ಅದೇ ಹೋಬಳಿ ಅಯಿಗಂಡಪುರದಲ್ಲಿ ಗೋಪಾಲಕೃಷ್ಣ ದೇವಾಲಯದ ತಳವಾರಿಕಲ್ಲಿ... 314035 proofread-page text/x-wiki <noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು, 36 ಅದೇ ಹೋಬಳಿ ಹುಸ್ಕೂರು ಗ್ರಾಮಕ್ಕೆ ದಕ್ಷಿಣ ಕಾಲಮ್ಮನ ಹೊಲದಲ್ಲಿರುವ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ.ಪ್ರಮಾಣ 2' 6” • 1 6*, 37 ಅದೇ ಹೋಬಳಿ ಅಯಿಗಂಡಪುರದಲ್ಲಿ ಗೋಪಾಲಕೃಷ್ಣ ದೇವಾಲಯದ ತಳವಾರಿಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ 38 ಅದೇ ಗ್ರಾಮದ ಧರ್ಮೇಶ್ವರದೇವಸ್ಥಾನದ ತಳವಾರಿಕಲ್ಲ ಮೇಲೆ ಗ್ರಂಥ ಮತ್ತು ಅರವಕ್ಷರ, 39 ಅದೇ ದೇವಾಲಯದ ಪ್ರಾಕಾರದಲ್ಲಿ ಕುಂತೀಲಿಂಗದ ಬಳಿ ನಟ್ಟಕಲ್ಲು. 1. . ಶ್ರೀಮತುಶ್ರೀನಾ ಪ್ರಮಾಣ 6 X 1. 6. ಬ್ಯಯಸಂವತ್ಸರದ 'ಅಯ್ಯರಗಂಡದ ದೇವರಿಗೆಮಾಡಿಸಿದ ನಂದಾದೀವಿಗೆ ೧ 2, ಸಂಖದೇವರುಪಿ) 'ತುವೀರಾಜ್ಯಂಗೈಯು $300).... .. ಲಕ್ಕಯ್ಯ • ? 40 ಅದೇ ಗ್ರಾಮದ ಆಂಜನೇಯದೇವಸ್ಥಾನದ ಗರುಡ ಕಂಭದ ಬಳಿ, ಪ್ರಮಾಣ 2' x2. 'ನಂದನಸಂವತ್ಸ ನಿರದನಾಗನು ಗುರುವಾರ ಸಿರಿಗನನಗ ತೊಂಬಿಕಾಲಿಚೊಕ್ಕನುತಿರುವೆಂಗಳರಾ ಕೆಯನಸೇವೆಗೆಕಂಬವ 'ನುನಿಲಿಸಿದನು<noinclude></noinclude> rujg1044toe7pxl8f31hx0ltdu8mww5 ಪುಟ:Epigraphia Carnatica - Volume IX.djvu/೫೭೪ 104 118396 314036 2026-04-30T17:52:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 68 88 Nelamangala Taluq. 41 ಬೇಗೂರು ಹೋಬಳಿ ಬೇಗೂರು ಪ್ರಸನ್ನಗಂಗಾಧರೇಶ್ವರ ದೇವಾಲಯದ ಮುಂದೆ ನೆಟ್ಟ 'ಶುಭಮಸ್ತುಸ್ವಸ್ತಿ 2:3 ಶ್ರೀವಿಜಯಾಭ್ಯುದಯ 2'. ಪ್ರಮಾಣ 4' 6 x 2, ಕಾಲಿವಾಹನ ಶಕ ೧೫೧ನೆಯ “ವಿಕಾರಿಸಂವತ್ಸರದಮಾಘಶುಂಭಾ 'ನುವಾರವಂಕುಭ... 314036 proofread-page text/x-wiki <noinclude><pagequality level="1" user="Pragathi. BH" /></noinclude>68 88 Nelamangala Taluq. 41 ಬೇಗೂರು ಹೋಬಳಿ ಬೇಗೂರು ಪ್ರಸನ್ನಗಂಗಾಧರೇಶ್ವರ ದೇವಾಲಯದ ಮುಂದೆ ನೆಟ್ಟ 'ಶುಭಮಸ್ತುಸ್ವಸ್ತಿ 2:3 ಶ್ರೀವಿಜಯಾಭ್ಯುದಯ 2'. ಪ್ರಮಾಣ 4' 6 x 2, ಕಾಲಿವಾಹನ ಶಕ ೧೫೧ನೆಯ “ವಿಕಾರಿಸಂವತ್ಸರದಮಾಘಶುಂಭಾ 'ನುವಾರವಂಕುಭತಿಥಿಯಲೂ ತಾ “ಯೂರಪ್ಪ ಭುಗಳುಕೆಂಪರಾಜೆಯ ಅರಿಸಿ 'ನವರಕೊಮಾರೂದಾಸರಾಜೈಯ ಅರೆಸಿ *ನವರಿಗೆನಿಜಗಲ್ಲದುರ್ಗ್ಗಕಪ್ರತಿನಾಮ ಸೂರಗಿರಿದುರ್ಗವನೂದಾಸರಾಜೈಯ 11ರುಯಿದುರ್ಗಕೆಹೊಂದಿಯಿರುವದಾದ್ದ 12ರಿಂದಪಾರಂಪರೆಯೂಅವರಿಗೆನ 13ಕಳುಮರಿಯಾಗಿಯಿದ್ದಂತ್ತಾಮು 14ದ್ದು ಬಸವೈಯನಹನಾಲ್ಕು ಯಾತೆಪ್ಪ 15ದಬೇಗೂರುಆಗಿದ್ದದಕ್ಕಿಂಥಾಲ 16ಮುದ್ದು ಬಸವೈಯನಮುಖಾಂತ 17ವಾಗಿ ರಾಜ್ಯ ಅರಸಿನವ 18.. ಆಗಂಗಾಧರಸ್ವಾಮಿ 1*ಯವರಪ್ರತಿಷ್ಠೆ ಮಾಡಿಸಿದರು. 10ಅರಸಿನವರಆಳ್ವಿಕೆಯಲ್ಲಿ ತೆಪ್ಪದಬೇಗೂ ೧ನೇ ಪತ್ರದ ಮುಂಭಾಗ, 42 ಅದೇ ಹೋಬಳಿ ಬೂದಿಹಾಳ ಗಾ ಮದ ತಾಮ್ರಕಾಸನ, ಗ್ರಾಮದ ನಾಗರಾಕ್ಷರ-೩ ಪತ್ರಗಳು-ವರಾಹಮುದ್ರೆ, 'ನಮಸ್ತುಂಗನಿರಕು ಬಿಚಂದ ಚಾಮರಚಾರವೇ 'ತ್ರೈಲೋಕ್ಯನಗರಾರಂಭಮೂಲಸ್ತಂಭಾಯಕಂ 'ಭವೇ ಹರೇರ್ಲೀಲಾವರಾಹಸ್ಯ ದಂಡ್ಯಾ ದಂಡ 'ಸವಾತುವ ಹೇಮಾದ್ರಿ ಕಲಕಾಯತ್ರ ಧಾ ಛತ್ರತ್ರೆಯಂದದೌತ್ರಿ ಮರಂಗಪತಿವರ] 'ಕುವರೇಪ್ಪಧಿರಗೇವಿಜಿತ್ಯಾರೀನ್ 'ಖ್ಯಾತರುಮಲಮಹಾರಾಯನೃಪತಿ! 'ಮಹೌಜಸ್ಸಾಂಮಾ ಜೈಸುಮತಿರಭಿಸಿಕೊ ನಿರುಪಮೇಪ್ರಶಾಸ್ತ್ರ್ರಂಸರ್ವಾಮಪಿತಿಸ್ಥ 10ಸುಮೂರ್ತಿ ವಹರಿಯಕನಾಮಗ "ಸರಸ್ಯಯಪಟ್ಟಾಭಿಷಿಕ್ಕೇಸವಾರ್ಥಿ 12ವೇಂದ್ರ ದಾನಾಂಬುಪೂರೈ ರಭಿಚ್ಯಮಾನಾದೇ 13ವೀಪದಂಭೂಮಿರಿಯಂದಧಾತಿಯಾತಿಕೂ 14ರತೇಜಾಗೃವಿತರಿವಿಮತಜ್ಞಾನಭೇದಿನ್ಯ 15ದೀರ್ಗೇಕೀರ್ತಿ ರಾರ್ಣವಾಂತಃಸ್ಪುಟತರವಿಕೆ 16ಸತ್‌ಪುಂಡರೀಕೋಪಮಸ್ಯ ತಛತ್ರ ಮ 'ಧೈಕಮಲಕಲಕಾಭಾಸತೇಕರ್ಣಿ 1ಕಾಭಾತಸ್ಕೋಶಾಂತೇಮರಾಳಿಯಮಿವವಿ 1ಲಸಟ್ಟಾ ಮರದ್ವಂದ್ವ ಮಾಸ್ತೇ ಮೌಲೋಮಾವಸು 20ರಾಣಾಂಪತ್ಯಂದಸ್ಯರೋಹಿಣೀವ[ಶುಭಾಶ್ರೀರಿವ 2'ಜಯತಿಮುರಾರೇ ಮದೇವೀಸಧರ್ಮಿ 2ಣೀಯಸ್ಯ ೧ನೇ ಪತ್ರದ ಹಿಂಭಾಗ, 23ಅವಿನೀತಜಾತಪರಿಪೂರ್ಣವಾರಿಧೇರವ 24ನೀಂಬ ನಮಹತಾಸಮುದ್ಧರನ್ ಶರಣೀಭ 2ನೇನಯಿನಾಂಸಮಂಜಸಂಧರಣೀವರಾಹಬಿರು 2 ದಂಬಿಭರ್ತಿಯಃ|ಕಾಂಬೇ ರಂಗರಾಚಲಕನ ಕಲ್ಲು,<noinclude></noinclude> f9s5tli01c5vjf23n1r73ixmi3eihjj ಪುಟ:Epigraphia Carnatica - Volume IX.djvu/೫೭೫ 104 118397 314037 2026-04-30T17:53:59Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 5 ನೆಲಮಂಗಲ ತಾಲೂಕು: 2 ಕಸಾಹೋ ಬಲಾತ್ರೀಕ ಮುಸ್ತಾಕೃತ್ಯಾನೃತ್ಯಸರ್ವೆ *ವೃತನ ತವಿಧಿವದ್ಯೋಯಸೇಯಸೇಚ ದೇವನಾ ಇನೇಮತಿ ರ್ಥಷಿಕನಕತುಲಾಪೂರುಸಾದೀನಾನಾ ದಾನಾರ್ಥಪ್ರದಾನೈರತಿಸಮಮಖಭೈರಾಗ ''ಮೊಕಾತಾನಿ ರಾಜಾಧಿರಾಜಪರಾ ಜ... 314037 proofread-page text/x-wiki <noinclude><pagequality level="1" user="Pragathi. BH" /></noinclude>5 ನೆಲಮಂಗಲ ತಾಲೂಕು: 2 ಕಸಾಹೋ ಬಲಾತ್ರೀಕ ಮುಸ್ತಾಕೃತ್ಯಾನೃತ್ಯಸರ್ವೆ *ವೃತನ ತವಿಧಿವದ್ಯೋಯಸೇಯಸೇಚ ದೇವನಾ ಇನೇಮತಿ ರ್ಥಷಿಕನಕತುಲಾಪೂರುಸಾದೀನಾನಾ ದಾನಾರ್ಥಪ್ರದಾನೈರತಿಸಮಮಖಭೈರಾಗ ''ಮೊಕಾತಾನಿ ರಾಜಾಧಿರಾಜಪರಾ ಜಪರಮೇಶ್ವರಃ! ಮೂರುರಾಯರಭಾ ಮನಾ ಶ್ರೇಯಗೋತ್ರದಃ ಶ್ರೀಕಾದ್ದೇ ಗುಣಗಿರಿವೇದೇಂದುಗ 31ಣಿಕ್ರಮಾತ್ ವಿರೋಧಿಕೃತ್ಸರೇ ಚಮಾನಿಕಾ 3ರ್ತಿಕನಾಮಕೇ ಶ್ರೀರಾಮಚಂದ್ರದೇವಸ್ಯ ಸನ್ನಿದ್ 36ಶ್ರೇಯಸಾಂನಿಧೇಃ' ನಾನಾಕಾಖಾಭಿಧಾನೋಕ್ತ 37ಸೂತ್ರಿ ಃಶಾಸ್ತ್ರ ವಿತ್ತ ಯಾ|ವಿಖ್ಯಾತೇಭೋಜಾ ಅಯ್ಯೋವೇದವಿದ ವಿಶೇಷತಮಿಳತೇ ಹಸ್ತಿನಾ ತಿವತ್ಯಾಪೆನಗೊಂಡೇಚರಾಜ್ಯಕೇ! ಪ್ರತೀತಾಯಾಂಮುರುಗುಳು ನಾಡಗೂಳೂರುಮ್ಮಿ ಕೇಪಾಷಾಣರಚಿತಾ 'ನಕ್ಕೋತ್ಸವನಸಮನ್ವಿತೇಕ ಕುದ್ದಿ ರೇದಾ 42ಪಂಚ ಪುಣ್ಯತಮೇಶುಭೇ ತ್ಯಾಮಗೊಂಡಲನೀ *ಮಾಂತ (ಮಾಪಿತಾಯಾಂತ ಮಾಪಿತಾಯಾಶ್ಚ ಪಶ್ಚಿಮೇ ೨ನೇ ಪತ್ರದ ಮುಂಭಾಗ 45 ఒ 44)ಲಾವಾಮನಮುದ್ರಾಂಕಾತ ಕಾಚವತಿತಾ | ತಥಾಗುಂಡನಸಲ್ಯಾ ಮಾಪಿತಾಯಾಕ್ಸ್ ನೀ 46ಮನಿ ಉತ್ತರಸ್ಯಾಂದಿಸಿತಧಾನಿಕಾಸಂಪ 47 ತಾ|ವಿಶ್ವನಾಥಪುರಸ್ಯಾಂತೇಸೀಮ್ಮಿ ಚೇಕಾ 4ನಕೋಣಕೇ। ತಥಾವಾಮನಮುದ್ರಾಂಕನಿಕಾ 49ಸಂಪ್ರತಿಷ್ಠಿತಾ'ಖನಹತಿವಿಖ್ಯಾತಪ 50ಲ್ಯಾಸೀಮ್ಮಿ ಪ್ರತಿಷ್ಠಿತಾ ನಿಲಾನಾಮನನು ದ್ರಾಂಕಾಪೂರ್ವಸ್ಯಾಂಹರಿತಿಕ ಮಾತ್ ಮೃಡಪುರ್ಯಾಸ್ತ 5ಧಾಸೀಮ್ಮಿ ಮಾಪಿತಾಯಾಶ್ಚದಕ್ಷಿಣೇ ಪ್ರತಿ 51 ತಾನಿಕಾಚಹರಿವೇನಂದ್ರನಕೇ ! ಕೋಡಿಸಲ್ಯಾಥಾನೀಮ್ಮಿ ಸಶ್ಚಿ ಮೇದಿಸಿ 6 ಸಂಸ್ಕೃತಾಸಿಕಾಸ್ಥಾಪಿತಾವಮದಿಕಂ 66ವಿಭಾಗಶಃ ಏತನ್ಮಧ್ಯಸ್ಥಿತಂಮ ಕಲ್ಲತಿಸಂಸ್ಕೃತಮಿ ಸೀನಿವಾಸಪುರಂನಾಮ್ಮಾ 5 ನಿಂಹಪುರ ಸಂಯತಮ'ಸರ್ವಮಾನ್ಯ ಚತುಃಮಾಸಂ ಯುತಂ ಚ ಸಮಂತತಃ ನಿಧಿನಿಕ್ಷೇಪವಾರಾಣಸಿ ದ್ಧ ಸಾಧ್ಯವಲಾನ್ವಿತಂ ಅಕ್ಷಿಣ್ಯಾಗಾಮಿ ಸಹಿ 6'ತಂಗಣಭೋಗ್ಯಂ ಸುಖಾವಹಂ ವಾಕಪತಟಾ 62ಗ ಹಾರಾ ಸಂಯುತಂ ಪುತ್ರ ಪಾತ್ರಾದಿಭಿ ರ್ಭೋಗ್ಯಂಕ್ರಮದಾಚಪ್ಪ ತಾರಕಂ ಮಹೀಪತಿ 3 ಏನೇ ಪತ್ರದ ಹಿಂಭಾಗ, 68. 69. 69 ರುಮಲಮಹಾರಾಜೋದಯಾನಿಧಿಃ | 66ವಳಕ್ಷವಕ್ಷೇಚೋತ್ಥಾನಾದಶ್ಯಾಂಚ್ಛಗುವಾ ಸರೇ ಸಹಿರಣ್ಯ ಪಯೋಧಾರಾಪೂರ್ವಕಂದ ಉತ್ತವಾನಮುದಾ ಅಸ್ಮಿನ್‌ಗಾ ಮೇಲ್ಮಚಾ ಪ್ಪಾದಕವೃತ್ತಿ ಸಮನ್ವಿತೇ ನಾನಾಗೋತಾ ಅಭಿಧಾಃಸತ್ರಪವಿತ ಕೃತವ್ಯಯಃ ವೃತ್ತಿ "ಮಂತೋನಿಖ್ಯಂತೇ ಜಾವೇದಾಂತಬಾರಗಾಃ | ಕೌಸಿಕೋವಿಷ್ಣು ದೇವೋಯಸಮ್ಯಗು ದವಾರಗ ತಪ್ಪುತೋರಘುದೇವೋಯಃ ವೃತ್ತಿದ್ದಯಮಥಾಕ್ಕು ತೇವಣ್ಣಾ ನಯಸಂಭೂತೋರುದೀರಾಮನಾಮಕಃ ತಜೊ ಣಭಟ್ಟಾಖ್ಯ ವೃತ್ತಿದ್ದಯಮಥಾಕ್ಕು ತೇ ನರ್ಸಿ೦ಭಟ್ಟ ಅತಿಖ್ಯಾತೋಬಾದರಾಯಣಗೋತ್ರಜ'ಯಜ್‌ಸೋವಾಸುದೇವಾ ವೃತ್ತಿದ್ದಯಮಥಾಕ್ಷು ಮೌಲ್ಯಗೋತ್ರಸಂಭೂ ತಃತಮ್ಮಾಭದ್ವೀತಿಏಕು ತಃ ತತ್ಪುತ್ರ ಕಾಮಭಾಖ್ಯ ವೃತ್ತಿಮೇಕಾಂಸಮನ್ನು ತೇಗೌತಮನ್ವಯಸಂಭೂತೋ 7'ಹರಿಭಟ್ಟಾರ್ಯಸಂಭವ ರುಗೋದೀಲಿಂಗಭಟ್ಟಾ 80.3 2 ಕವೃರೋಮತಃ18 ವತ್ಸಗೋತ್ರರುದ 8ತಿಪ್ಪಾಭಾರ್ಯಸಂಭವ ರಾಮಾಭದ್ರ ಜವ 8ಯೆ-ವೃತ್ತೀರೋನತಃ ಕಾಸ್ಯದಾನ್ವಯಸಂಭೂ ೩ನೇ ಪತ್ರದ ಮುಂಭಾಗ, 89 91 8ಶ್ರೀವಿಷ್ಣು ದೇವಇಸ್ಕೃತಃ ನಾಗದೇವತಿ 84ವೃತ್ತಿದ್ದ ಯಮಧಾಕ್ಷು ತೇಕಸ್ಯಪಾನಯಸಂಭೂತೋ 85ರುದೀಮಾಧವಾಭಿಧಃ ತನ್ಮೂಲಕ್ಷ್ಮಣಭ ಇಟ್ಟಾವೃತ್ತಿದ್ದಯಮಧಾನ್ನು ತೇ ಕೌಸಿಕಾನ್ವಯರು 'ಗೋದೀಕೃಷ್ಣದೇವಾರ್ಯಸಂಭವಃ ತಚೀನಾರಣಭಟ್ಟಾ ಯೇಕವೃತ್ತೀಶ್ವರೋಮತಃ ವನಗೋತೆ ಚೋತ್ಪನ್ನೋನಾ ರಣಾಚಾರ್ಯಪುತ್ರ ಕರುದೀವೆಂಕಟಾಚಾರ್ಯಕ ರೋಮತ81 ವನಿಗೋ ಜೋತ್ಪನ್ನ ಫಲಾ 'ರ್ಯಸಮುದ್ಭವಃ ರುಗೋದೀರಾಮದೇವಾಯೀಕವೃತ್ತಿ 92ರೋಮತಃವಾಗಿಗೋತ ಸಂಭೂತೋರುಗೋಡೀಕ ಆತ್ಮನಾಮಕಃ ತತ್ಪುತ ಕೃಷ್ಣಭಾವಿಕವೃತ್ತೀರೋ ಮತಃ ಭರದ್ವಾಜಕುಲೇ ಜಾತೋರುಗೋದೀಯಜ್ಞನಾಮಕಃ | 253 ನಿವಾಸ, ತಿಖ್ಯಾತ ಕವೃತ್ತೀಶ್ವರೆಮತಃ|ಏವ ಮಾದಕಾವೃತ್ತಿ ಭೋಕ್ತಾರೋವಿನ ಗತ್ತ ಮಾಸೂಚಿ ತಾ ಕಾಸನೇ ಸಮ್ಮಮ್ಮಾ ಮಗೋತಾ ದಿಭಿಃಕ್ರಮಾತ್|| *ಸ್ಪದತ್ತಾದ್ವಿಗುಣಂ ಪುಣ್ಯಂಪರದಾನ ಪಾಲನಂ ಪರದ ತ್ರಾಪಹಾರೆಣದನಿಷ್ಪಲಂಭತ್ತೈದಾನಮಾಲ 18<noinclude></noinclude> dmu0aokksxf38aw71rck818iy11gabu ಪುಟ:Epigraphia Carnatica - Volume IX.djvu/೫೧೬ 104 118398 314039 2026-04-30T17:55:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 16 Bangalore Taluq. 29 ಅದೇ ಹೋಬಳಿ ಆವಲಹಳ್ಳಿ ಗ್ರಾಮಕ್ಕೆ ದಕ್ಷಿಣ ತರಣಿಸಿ ಈರಂಣನ ಹೊಲದಲ್ಲಿ ಬಿದ್ದಿರುವ ದಯ೧ರ್೬ಯ “ವಿರೋದಿಸಂದವೈಕಾ ಬಕುಂಬುಅದ ಯನಾಯಕನಮಗ . 'ಬೆನಾಯಕನು .... “ಹೊರಬಿದ್ದನು ವೀರಕಲ್ಲು, 9 30 ಯನಾಯಕ ... 'ನಾಆಬೆಯರಾ 12ಚ... 314039 proofread-page text/x-wiki <noinclude><pagequality level="1" user="Pragathi. BH" /></noinclude>16 Bangalore Taluq. 29 ಅದೇ ಹೋಬಳಿ ಆವಲಹಳ್ಳಿ ಗ್ರಾಮಕ್ಕೆ ದಕ್ಷಿಣ ತರಣಿಸಿ ಈರಂಣನ ಹೊಲದಲ್ಲಿ ಬಿದ್ದಿರುವ ದಯ೧ರ್೬ಯ “ವಿರೋದಿಸಂದವೈಕಾ ಬಕುಂಬುಅದ ಯನಾಯಕನಮಗ . 'ಬೆನಾಯಕನು .... “ಹೊರಬಿದ್ದನು ವೀರಕಲ್ಲು, 9 30 ಯನಾಯಕ ... 'ನಾಆಬೆಯರಾ 12ಚಯನಾಯಕನು 13. 14. ವೊಯ್ದು ಸುರಲೋ 3 15ಕಪ್ರಾಪ್ತನಾದ 16ನು 30 ಅದೇ ಹೋಬಳಿ ಅಲ್ಲಾಳಸಂದ್ರ ಗ್ರಾಮದ ಊರುಬಾಗಿಲಬಳಿ ಉತ್ತರಕಡೆ ನಟ್ಟಿರುವ ಕಲ್ಲು. ಪ್ರಮಾಣ 5'•23” `ಜಯಾಭ್ಯುದಯಸಾಲಿವಾಹನಸ ಕವರು ೧೪೬೦ನೆಯ ಕ್ರೋಧಿಸಂವತ್ಸರದ 'ಮಾರ್ಸ್ಟಸಿರಕುಲು ಮಂನುಮಹಾ 'ರಾಜಾಧಿರಾಜರಾಜಪರಮೇಶ್ವರಕ್ಕೆ ವೀರ ಪ್ರತಾಪವೀರಸದಾನಿವರಾಯರುಪ್ರಿ ರಾಜ್ಯಂಗೆ ಉತ್ತಂಯಿರಲು 'ಮಂನ್‌ಮಹಾಮಂಡಲೇಶ್ವರ‍ 'ಮರಾಟೆಯವಿವಲೇಶ್ವರದೇವಮಹಾ ಅರಸುಗಳಕಾರ ಕರ್ಕರಾದರಾ 10ಚುರನರಸಿಂಹಯಗಳುಜಿಕ್ಕೂರಅಲ್ಲಾ ಳನಾಧದೇವರ ಅಮೃತಪಡಿನೈವೇ 31 12ದ್ಯ ಕೆಎಲಕನಾಡಸಿವನಸಮು 'ದ್ರಾ ದಸೀಮೆವೊಳಗಣಅಲ್ಲಾಳ ಸಂದ್ರ ಗ್ರಾಮವನುವಿಠಲೇಶ್ವ ರಅರಸುಗ 15ಳಗೆ ಪುಣ್ಯವಾಗಬೇಕುಯಂದುಸ 16ಮರ್ಪಿಸಿದೆವುಆಗ್ರಾಮಕೆಸಲುವ 17ಚ ತುಸೀಮೆ ವೊಳಗಾದಕೆರೆಕುಂಟ 18ಗದೆಬೆಜಲುಗುಡೆಗುಯಲುತೋಟ 19ತುಡುಗಕಾಡಾರಂಬನೀರಾರಂಬಸ 20ಕಲಸಕಲಸುವರ್ಣಾದಾಯುಂಟಾದ ಅಪ್ಪಭೋಗತೇಜಸ್ಸಾಂಮ್ಯವನುಸಮ ರ್ಿಸಿದೇಉಯೀಧರ್ಮಸಾಧನ ... ಅದೇ ಗ್ರಾಮಕ್ಕೆ ದಕ್ಷಿಣಕಡೆ ದಿಂಣೆಯಲ್ಲಿ ಬಿದ್ದಿರುವ ಕಲ್ಲಿನಲ್ಲಿ. 'ಶಕಾಯ್ದೆ ೧೨೬೩ನೆಯ ವಿಕ್ರಮಸಂಕಾರ್ತಿಕದಂದು ಪ್ರಮಾಣ 6 x 4 ( ಮುಂಭಾಗ ) ತಿಶ್ರೀಮತುಪ್ರತಾಪಚಕ್ರವರ್ತಿ “ಹೊಯ್ಸಳವಿರಬಲ್ಲಾಳದವರಸರು<noinclude></noinclude> sudyho3sx22vo54s3dhldfjlcu64vpi ಪುಟ:Epigraphia Carnatica - Volume IX.djvu/೫೧೭ 104 118399 314040 2026-04-30T17:55:35Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, 13ಸೀಮೆಗದ್ದೆ ಬೆದ್ದಲುಸೀಮೆ ಸಾಮ್ಯ ಹಿಂಭಾಗ ವನುಳ್ಳದನುಳ್ಳದನುಸರ್ವಮಾನ್ಯದಕೊ 15ಡಗೆಆಗಿಚಂದ್ರಾದಿತ್ಯರುಳ್ತಂ 1ಬರಂಸಲುವಂತಾಗಿಸಿಲಾಶಾಸನ 17 6 ಶಿಉಂಣಮಲೆವಟ್ಟಣದಲಿರಾಜ್ಯಂ *ಗೆಯುತ್ತಿರಲು ಮನ... 314040 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು, 13ಸೀಮೆಗದ್ದೆ ಬೆದ್ದಲುಸೀಮೆ ಸಾಮ್ಯ ಹಿಂಭಾಗ ವನುಳ್ಳದನುಳ್ಳದನುಸರ್ವಮಾನ್ಯದಕೊ 15ಡಗೆಆಗಿಚಂದ್ರಾದಿತ್ಯರುಳ್ತಂ 1ಬರಂಸಲುವಂತಾಗಿಸಿಲಾಶಾಸನ 17 6 ಶಿಉಂಣಮಲೆವಟ್ಟಣದಲಿರಾಜ್ಯಂ *ಗೆಯುತ್ತಿರಲು ಮನುಮಹಾರ 'ಧಾನಂಕಾಮಯದಂಡನಾಯ್ಕ ರಮಕ್ಕ ಕಿಳುಕಾಮೆಯದಂಣಾಯಕ ರುಯಲ 'ಯಕನಾಡನವಅಲ್ಲಾಳರಿಗೆ 20ನೆಲಾಶಾಸನವಮಾಡಿಕೊಟ್ಟ ಕ್ರಮವೆಂ 1'ತೆಂದಡೆಹಾರಮರವೂರಕೋಟೆ ಮರ್ಯಾದೆಯಚತು 32 17ವಮಾಡಿ ಕೊಟ್ಟೆವುಮಂಗಳ ಅದೇ ಗ್ರಾಮಕ್ಕೆ ಆಸ್ಟ್ರೇಯ ಕೆಂಪಾಪುರದ ಮುನಿಯಪ್ಪನ ಪಾಳು ಜಾನಿನಲ್ಲಿರುವ ಕಲ್ಲು. ಪ್ರಮಾಣ 5' 4 x 4', 'ಮಂನ್ಮ ಕುಲಥುಂಘಚೋಳಸಂಣ್ಮುನಾಡಾಳ ಕಾಡೆಯನಾಯಕನಭಂಠನುಮುಮ್ಮಡಿಸಯಮಘನು 'ಗೂಳಿಯಣನಥಮ್ಮನುರಾಮದೇವನು ಬೇಟೆಗೆ ಹೊರಗಟ್ಟು “ಹಿರಿಯ ಹಂದಿಗೆ ಬೇಂಟೆಯಲುಬಿಟ್ಟಡೆತಾಗಿಕೊ ನುಹ • • ಹ . . ಬಾಧೆಯುಂ . ನು 33 ಅದೇ ಹೋಬಳಿ ಜಾಲಹಳ್ಳಿ ಗ್ರಾಮದ ಪಟೇಲ ತಿರುಮಲಗೌಡನ ಹಿತ್ತಲಲ್ಲಿ. 'ಶುಭಮಸ್ತು' ಜಯಾಭ್ಯುದಯಕಾಲಿ ವಾಹನಶಕ ಸಾಂ೫ ಕ್ರೋಧನಸಂವತ್ಸರದ ಕಾರ್ತಿಕಕುಲು ಮಂನ್ಮಹಾಮಂಡಲೇ 4'3" X2'2". ಕರವೀರಪ್ರತಾಪವೀರ . . ಬಲರಾಯ 'ರುಪ್ರಿರಾಜ್ಯಂಗೈಉತ್ತಯಿರಲುಆ ವರಕಾರಯಕೆಕರ್ತರಾದತಿಪ್ಪರಸಯ (ಇಷ್ಟೇ ಕಲ್ಲಿನಲ್ಲಿ ಇರುವದು) ese 34 ಅದೇ ಹೋಬಳಿ ನಾಗಸಂದ್ರದ ಊರಮುಂದೆ ಆಲದ ಮರದಬಳಿ ಬಿದ್ದಿರುವ ಕಲ್ಲಿನಲ್ಲಿ. ಪ್ರಮಾಣ 4'X36. 'ಜಯಾಭ್ಯುದಯಕಕವರುಷ೬8ನೆ 'ಚಿತ್ರಭಾನುಸಂವತ್ಸರದ ಕುಂತಿ ಮಂಜೂ 5<noinclude></noinclude> fi897q3vfodyslvsys8zlg4osr9awm7 ಪುಟ:Epigraphia Carnatica - Volume IX.djvu/೫೧೮ 104 118400 314041 2026-04-30T17:56:13Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Bangalore Taluq. 18 ತಿಶ್ರೀಮತಿ ಭುವನಾಶ್ರಯಂ ಭಂಮಹಾರಾಜಾ ಧಿರಾಜರಾಜಪರಮೇಶ್ವರಂಯಾದ ಕುಲಾಂಬರದ್ವಿಮಣಿ 'ಸರ್ಬ್ಬಜ್ಞಚೂಡಾಮಣಿ ಪ್ರತಾಪಚಕ್ರವರ್ತಿ ಹೊರ ಕೆಳವೀರಬಲ್ಲಾಳ 10 11 12 ರಾಜ್ಯಂಗೆ ಇವಲ್ಲಿ ಎಲಹಕನಾಡ ಮಾಚಿದೇವರು . ಜೀಯ್ಯ... 314041 proofread-page text/x-wiki <noinclude><pagequality level="1" user="Pragathi. BH" /></noinclude>Bangalore Taluq. 18 ತಿಶ್ರೀಮತಿ ಭುವನಾಶ್ರಯಂ ಭಂಮಹಾರಾಜಾ ಧಿರಾಜರಾಜಪರಮೇಶ್ವರಂಯಾದ ಕುಲಾಂಬರದ್ವಿಮಣಿ 'ಸರ್ಬ್ಬಜ್ಞಚೂಡಾಮಣಿ ಪ್ರತಾಪಚಕ್ರವರ್ತಿ ಹೊರ ಕೆಳವೀರಬಲ್ಲಾಳ 10 11 12 ರಾಜ್ಯಂಗೆ ಇವಲ್ಲಿ ಎಲಹಕನಾಡ ಮಾಚಿದೇವರು . ಜೀಯ್ಯರು (ಮುಂದೆ ೭ ಪಗಳು ಕಾಣುವದಿಲ್ಲ.) 35 ಅದೇ ಹೋಬಳಿ ದೊಡ್ಡಬಿದರುಕಲ್ಲು ಗ್ರಾಮಕ್ಕೆ ಉತ್ತರ ಬೈರೇದೇವರ ಗುಡೀಬಳಿ ಇರುವದು. ತಿವಿಳಂಬಿಸಂವತ್ಸ 2ರದಚಯಿತ್ರ ಸುಂಗೌತುಬ “ಯರಿಜೀಯನಮ 2'x1' 3", “ಒಳಗಣನಿಷ 'ದಕಲ್ಲವೋರಣ 36 ಅದೇ ಹೋಬಳಿ ದಾಸರಹಳ್ಳಿ ಗ್ರಾಮದ ಕೋಟೆ ಹನುಮಂತನ ಹೊಲದಲ್ಲಿರುವ ವೀರಕಲ್ಲು. 'ಶ್ರೀಮತ್‌ಪುರುಷಮಹಾರಾಜಂಪೃಥುವೀರಾ 'ಜ್ಯಂಗೆಯ್ಯ ಪೊಲೆತ್ತಾರೆನ್ನ ಕರಿಕನಾಡ 4' 6" x 3' 9". 'ಬಿದಿರ್ಕ್ಕಲ್ಲಾ ಕುಕ್ಕರುಕ್ಕಾಟೆನಾಡಿಯ‌ುರಿದು 3 3 `ಇನ್ನರನಾಳಾಧರ್ಮ್ಮಗುರು 'ನುಮಿ ದುಸ್ವರ್ಗ್ಗಸ್ತರಾದರ್‌ಇದ ದಗಿಯ ರಮ್ಮ . 37 ಅದೇ ಸ್ಥಲದಲ್ಲಿ. “ಪಡೆಯುಳ ವರಪ್ಪ ಬಲಮನ್ನ ಎದುಬಿಟ್ಟು ಶ್ರೀಅಮ್ಮಿ ಆಚಾರಿಯರಮಗಾಗನ್‌ಡಿದ 4'x2'9". ఒ 'ಇದಮ್ಮ ನಿದಾಪರಿಯ • • • • 5<noinclude></noinclude> 5r0adwmn56pb32kz2iyzkob1k85qne2 ಪುಟ:Epigraphia Carnatica - Volume IX.djvu/೫೧೯ 104 118401 314042 2026-04-30T17:56:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 314042 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 314043 314042 2026-04-30T17:56:32Z Pragathi. BH 7585 314043 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು. 38 ಅದೇ ಗ್ರಾಮದ ತಾನಭೋಗ ಯಲ್ಲಪ್ಪನ ಹೊಲದಲ್ಲಿರುವ ವೀರಕಲ್ಲು, 'ಸಮಾದಿಯಗಾಮುಂಡ 'ರೀಪೆರಿಯೂರುಊಮಿಯಸಿರಿ ಪ್ರಮಾಣ 6' • 4' 6. 'ಇತರತಗೊಳೆಸತನ್ ಚಊರಸತ 3 ರರಾಮಾಗನುವಾರದ್ದ 'ಸ್ವಸ್ತಿಶ್ರೀ ಕೂಸಿಗ ರಮಟ್ಟಿಗುರಾಮರೆಯಸಿ 39 ಅದೇ ಸ್ಥಲದಲ್ಲಿ. ಸ್ಥ 5'6" 4'3". 40 ತೂರಾತುಗೊಳ್ಳಾದಿಸತ್ತನ್ ವರ್ತೂರು ಹೋಬಳಿ ವರ್ತೂರುಕೆರೆ ಕಟ್ಟೆ ಮೇಲೆ ಉತ್ತರಕಡೆ ತೂಬಿನಬಳಿ ಬಿದ್ದಿರುವ ಕಲ್ಲು. 'ನಾಯಕಗಯ್ಯುಳಮು 22 *ಶ್ರೀ ಪೆರ್ಮಾನಡಿಪ್ರಿತಿವೀ "ರಾಜ್ಯಂಗೆಯೆನೊಳಂಬತೆ “ನಮಾ ರಂಮೊರಸುನಾಡನಾಳು ರೆಮಹಬಲಿವಂಸನಿಜ ನಮಗ ಅಣ್ಣಿಗಇರ್ಬ್ಬರರಸು 'ಗಳಲ್ಲಿ ಪಡೆದುದೇವಭೋಗ ಪ್ರಮಾಣ 42"X2'. 41 10 ಡಿಸಿದ ಲೋಕವೀರಕೆಕೊಟ್ಟಮ Pe ಇರ್ಖಣು ಗವಿಯಪ 3 'ಮಂಗಳದಮಹಾಜನಸಾ 12*ಕಯಿಲಾಸದಣಿ ತರ್ಬ .3 బ 13ರೆದ ಇಮನದೋಂಬಾರ ಣಾಸಿಯುಗ್ರೀರ್ವತಮ ದೋಂ ಅದೇ ಹೋಬಳಿ ಪಟ್ಟಂದೂರು ತಿಟ್ಟಿನಲ್ಲಿ ರಸ್ತೆಗೆ ಪಶ್ಚಿಮ ಇರುವ ಕಲ್ಲಿನಲ್ಲಿ. 'ಶಕಾಲ್ಪ೧೬೫ನೆಯಚಿತ್ರಭಾ *ನುಸಂವತ್ಸರದಪುಷ್ಯಕುಂಸೋಕ್ಷ ಶ್ರೀಮ ತುಪ್ರತಾಪಚ್ಚ ಕ್ರವರ್ತ್ತಿಹೊಯ್ಸಳ “ರಬಲ್ಲಾಳದೇವರಸರುವುಣಾಮದಟ್ಟಣ 6'4"x3'3", 'ದಲಿಸುಖರಾಜ್ಯಂಗೈಯವುತ್ತಿರಲು “ಮನುಮಹಾಸಾನಂತಾಧಿಪತಿಬೆಕ್ಕಕಳ 'ಯನಾಯಕನುಮನುಮಹಾಸ ನಾಡತೆಂಕಣಬಾಗಿಯತೊಳೆವಳ 19<noinclude></noinclude> st5ywqnf2c7uyeui8jv1rvhf181rfi9 ಪುಟ:Epigraphia Carnatica - Volume IX.djvu/೫೨೦ 104 118402 314044 2026-04-30T17:56:51Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 Bangalore Taluq. 'ವಿತ್ತಿಯರಾಡಗೊಡಿಯಳದಸಮ 10 ಗಉಂಡೆಗಳುಯಿಸ ರಾಜ್ಯದ ಸೇನವಸೆರುಂಬಾಚರಿಯ ಸಾತುವೆಲ 12ಅಲಾಳರಿಂಗೆತಿಲಾಶಾಸನವವಾಡಿಕೊ ಯಾಕ್ರಮವೆಂತೆಂದಡೆಯಸ್ತಳ[ದೊಳ]ದೊಳ ಗಣಹಟ್ಟಂದೂರಗದ್ದೆ ಬೆದ್ದಲುಚತು 42 15ಸೀಮೆ ಪೂರ್ಬಮ... 314044 proofread-page text/x-wiki <noinclude><pagequality level="1" user="Pragathi. BH" /></noinclude>20 Bangalore Taluq. 'ವಿತ್ತಿಯರಾಡಗೊಡಿಯಳದಸಮ 10 ಗಉಂಡೆಗಳುಯಿಸ ರಾಜ್ಯದ ಸೇನವಸೆರುಂಬಾಚರಿಯ ಸಾತುವೆಲ 12ಅಲಾಳರಿಂಗೆತಿಲಾಶಾಸನವವಾಡಿಕೊ ಯಾಕ್ರಮವೆಂತೆಂದಡೆಯಸ್ತಳ[ದೊಳ]ದೊಳ ಗಣಹಟ್ಟಂದೂರಗದ್ದೆ ಬೆದ್ದಲುಚತು 42 15ಸೀಮೆ ಪೂರ್ಬಮರಿಆದಿಪಿಮಳ ಹೊಲ 16 ಸೀಮೆಯನೂಸರ್ಬಮಾನ್ಯದ ಕೊಡಿಗೆಯಾ 17.ಚಂದ್ರ ಆದಿತ್ತರುಳ್ಳಂನ ಬರಸಲು 18 ವಂತಾಗಿ ಲಾಗಾಸನವಮಾಡಿಕೊ 198ಉಮಂಗಳಮಹಾ ಶ್ರೀ ಶ್ರೀ ಶ್ರೀ ಅದೇ ಹೋಬಳಿ ನಾಗೊಂಡಹಳ್ಳಿ ಗ್ರಾಮಕ್ಕೆ ಪೂರ್ವ ನಾಗನಾಯ್ಕನ ಕೋಟೆ ಒಯಿರನ ಹೊಲದಲ್ಲಿ ನೆಟ್ಟ ಕಲ್ಲು. 3'4" x 4'6″. 'ಸ್ವಸ್ತಿಶ್ರೀಶಿವ ಭೀಮಗಾಪ್ರತಿಷ್ಠೆಗೆ ಒಮ್ಮದಿಷ್ಟ ರುಂಬನ್ನು ಪದಿರ್ಕೊಳಂಕಳನಿ ಒಕ್ಕಣ್ಣು ಗಂಕೆಟ್ಟಕೊಟ್ಟನ್ಇದಂಕಿ ಡಿವೋನ್ 'ವಾರಣಾಸಿಯನದ ಮಹಾಪಾತಕನಕ್ಕುಂ විය قد 'ರಾಚಮಲ್ಲಪೆರ್ಮ್ಮೆನಡಿರಾಜ್ಯಂಗೆಯೆನಿಲ್ಲೋದು 43 ಅದೇ ಹೋಬಳಿ ಹಗದೂರು ಗ್ರಾಮಕ್ಕೆ ಪಶ್ಚಿಮ ವೈಟ್ ಸಾಹೇಬರ ಜಮೀನಿನಲ್ಲಿರುವದು. ಪ್ರಮಾಣ 4' x1'6'. ಗ್ರಂಥ ಮತ್ತು ಅರವಕರ 44 ಅದೇ ಹೋಬಳಿ ಇಂಮಡಹಳ್ಳಿ ಗ್ರಾಮಕ್ಕೆ ಉತ್ತರ ಗೋಮಾಳದಲ್ಲಿರುವ ಕಲ್ಲಿನಲ್ಲಿರುವದು. ಪ್ರಮಾಣ 4' x26. ಗ್ರಂಥ ಮತ್ತು ಅರವಕರ 45 ಅದೇ ಹೋಬಳಿ ದೊಡ್ಡ ಕನ್ನಲೆ ಗ್ರಾಮದ ಬಾಳು ಕೋಟೆಯಲ್ಲಿರುವ ವೀರಕಲ್ಲು. 'ವೆಯಸಂವತ್ಸರದ ಆಸ್ವಯುದಸುಂ೫ಲಯಕ್ಕದೇವರಸ . ಕೂಡಿದದಿನನಂದನಸಂವತ್ಸರದನಾಗಬಂಗುಮಾ “ಯಸಿದ್ಧ ಮಾಡಿದರು.<noinclude></noinclude> 2h9iuf1t4gnqx4ndbr8aq376ssz0whr ಪುಟ:Epigraphia Carnatica - Volume IX.djvu/೫೨೧ 104 118403 314045 2026-04-30T17:57:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 46 ಅದೇ ಸ್ಥಳದಲ್ಲಿರುವ ಕಂಭದ ಬುಡದಲ್ಲಿ. 'ನಳಸಂವತ್ಸರ 'ದಚ್ಛೆಯಿತ್ರಕು 47 38 . . ಮಾರನನನ 'ಗಸುರಲೋಕಕೆ . ದ ಅದೇ ಹೋಬಳಿ ದೊಡ್ಡ ಕನ್ನಲ್ಲೆ ಗ್ರಾಮದಲ್ಲಿ ಊರುಮುಂದೆ ತೋಪಿನಲ್ಲಿರುವ ಕಲ್ಲಿನಲ್ಲಿ, ಗ್ರಂಥ... 314045 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು. 46 ಅದೇ ಸ್ಥಳದಲ್ಲಿರುವ ಕಂಭದ ಬುಡದಲ್ಲಿ. 'ನಳಸಂವತ್ಸರ 'ದಚ್ಛೆಯಿತ್ರಕು 47 38 . . ಮಾರನನನ 'ಗಸುರಲೋಕಕೆ . ದ ಅದೇ ಹೋಬಳಿ ದೊಡ್ಡ ಕನ್ನಲ್ಲೆ ಗ್ರಾಮದಲ್ಲಿ ಊರುಮುಂದೆ ತೋಪಿನಲ್ಲಿರುವ ಕಲ್ಲಿನಲ್ಲಿ, ಗ್ರಂಥ ಮತ್ತು ಅರವಕ್ಷರ ಪ್ರಮಾಣ 5' 6” •1' 10. 48 ಅದೇ ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿ ಆಂಜನೇಯ ದೇವಾಲಯಕ್ಕೆ ದಕ್ಷಿಣಕಡೆ ನೆಟ್ಟ ಕಲ್ಲು 'ಶುಭಮಸ್ತುನ . . ಸೋಮೇಶ್ವ *ರನೇಗಾ ಮದೇವತೆ . . . . ಪ್ರಮಾಣ 4' 6 1 8". ವಾರಣಾಸಿಯ .. 6. .. ಹೋಹರುತಂಮತಾಯಿ 7 ... ಗಳಿಗೆ ತಪ್ಪಿದವರು 49 ಅದೇ ದೇವಾಲಯದ ಮುಂದೆ ಬಿದ್ದಿರುವ ಒಡೆದ ಕಲ್ಲು. ಪ್ರಮಾಣ 6' x3' 2, ನಾಗ ರಕ್ಷರ, ಮುಂಭಾಗ: 1.. 2 ಶುಭಮಸ್ತು • • ಕನ್ನಡಕ್ಷರ 'ಜಾಧಿರಾಜರಾಜಪರಮೇಶ್ವರಅರಿರಾಯ • • • ಶಿಪೂರ್ವದಕ್ಷಿಣಸಮುದ್ರಾಧೀಶ್ವರ ... 3ದಯಕಾಲಿವಾಹನ . ಕೆಸಲುವ . . . . ಬಳಗಣಕಸವನಹಳ್ಳಿಯಗಾ ಮವ .. 6 21<noinclude></noinclude> f90lj6ucz7ygjthi5bo9cecf2r29k5i ಪುಟ:Epigraphia Carnatica - Volume IX.djvu/೫೨೨ 104 118404 314046 2026-04-30T17:57:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 22 16ರ 17 Bangalore Taluq. ನಾರದನಾಯಕರುಧಂರ್ಮ, • 1 ಚರನಂದಪಯ್ಯ ಆರಸರಗೈಯ್ಯ ಅಚುತ 1'ರಾಯಮಹಾರಾಯರಿಗೆ ಪುಂಣ್ಯವಾಗಬೇಕೆಂದ ದಾ 19ರೆಯನೆಯದು ಕೊಟ್ಟೆವಾಗಿಆಕಸವನಹಳ (ಹಿಂಭಾಗ ಸವಿದುಹೋಗಿದೆ.) 50 ಅದೇ ಹೋಬಳಿ ಮುಲ್ಲರು ಊರುಬಾಗಿಲ ಬಳಿ ನೆ... 314046 proofread-page text/x-wiki <noinclude><pagequality level="1" user="Pragathi. BH" /></noinclude>22 16ರ 17 Bangalore Taluq. ನಾರದನಾಯಕರುಧಂರ್ಮ, • 1 ಚರನಂದಪಯ್ಯ ಆರಸರಗೈಯ್ಯ ಅಚುತ 1'ರಾಯಮಹಾರಾಯರಿಗೆ ಪುಂಣ್ಯವಾಗಬೇಕೆಂದ ದಾ 19ರೆಯನೆಯದು ಕೊಟ್ಟೆವಾಗಿಆಕಸವನಹಳ (ಹಿಂಭಾಗ ಸವಿದುಹೋಗಿದೆ.) 50 ಅದೇ ಹೋಬಳಿ ಮುಲ್ಲರು ಊರುಬಾಗಿಲ ಬಳಿ ನೆಟ್ಟಿರುವ ಕಲ್ಲಿನಲ್ಲಿ. 'ಶುಭಮಸ್ತುಕವರುಸಂ ಪ್ರಮಾಣ 5' x 2. 6. • . . ದೇವರಾಯಮಹಾರಾಯರಕು 7 8 • 2. . ಪ್ರಜೋತ್ಪತ್ಯಸಂವತ್ಸರದದ್ವಿತೀಯಆ 3 ಲೂ . . ರುಗ್ರಹಣಪುಣ್ಯ • • 4 ಹಾರಾಜಾಧಿರಾಜರಾಜಪ ರ 9 ೩. . . • ಕಾವ್ಯ ಪಗೋತ್ರದ . • 5. . . . ದಕ್ಷಿಣಪ ಮಸಮುದ್ರಾಧಿ . • (ಮುಂದೆ ಹೋಗಿಧೆ.) 51 . . ಅದೇ ಹೋಬಳಿ ಗುಂಜಾರು ಗ್ರಾಮದ ಸೋಮೇಶ್ವರ ದೇವಸ್ಥಾನದ ತಳಪಾದಿ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ 52 ಅದೇ ಹೋಬಳಿ ಮಾರತಿಹಳ್ಳಿಯ ವೂರುಮುಂದೆ ಅಶ್ವತ್ಥ ಮರದ ಬಳಿ, 6'2" x 1' 6". 'ವಿಜಯಾಭ್ಯುದಯಕಾ ಶಿವಾಹನಶಕವರ್ಪಂಬುಲು ೨೧&೧೯ ಪ್ರಭವಸಂವತ್ಸರವಾ ಫುದಂಲು ಮನ್‌ಮಹ 'ಮಂಡಳೇಶ್ವರರಾಜಾಧಿರಾಯರಾ ಯರಾಯಪರಮೇಶ್ವರ .. ಸಾ 'ಹಸ . . ಶ್ರೀವೀರಪ್ರತಾಪ 'ವೀರನರಸಿಂಗರಾಯಮಹಾ ರಾಯ . 11 . 'ಧರ್ಮಯವರು 12ನಾಗನಿಯನಿದೊರ ತಿಸೆದಕೊಡುಕುನು 14ತಾನೆವಾರಣಾತಿನಿ 15ಚಂಪಿಆಮಾಂಸ 1ತಿನವಾಡುಅನಿದೇ ವತುಲುಋರು 14ಲುಬ್ರಾಹ್ಮಲುಸಾ ಪಂಹರಿಹರಾ 20; ದುಲುಸಾಕ್ಷಿ<noinclude></noinclude> njta26kmf1o9sweq86p860u0zkyioud ಪುಟ:Epigraphia Carnatica - Volume IX.djvu/೫೨೩ 104 118405 314047 2026-04-30T17:57:41Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 53 ಅದೇ ಹೋಬಳಿ ದೊಡ್ಡನೆಕ್ಕುಂದಿ ಊರುಮುಂದಿನ ಗುಟ್ಟೆ ಹೊಲದಲ್ಲಿ ಬಿದ್ದಿರುವದು. ಗ್ರಂಥ ಮತ್ತು ಅರವಕ್ಷರ ಪ್ರಮಾಣ 8' • 6. 51 ಅದೇ ಗ್ರಾಮಕ್ಕೆ ದಕ್ಷಿಣ ಕೊಂಡಾರಡ್ಡಿ ಮುನಿಯಪ್ಪನ ಹೊಲದಲ್ಲಿ ಬಿದ್ದಿರ... 314047 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು. 53 ಅದೇ ಹೋಬಳಿ ದೊಡ್ಡನೆಕ್ಕುಂದಿ ಊರುಮುಂದಿನ ಗುಟ್ಟೆ ಹೊಲದಲ್ಲಿ ಬಿದ್ದಿರುವದು. ಗ್ರಂಥ ಮತ್ತು ಅರವಕ್ಷರ ಪ್ರಮಾಣ 8' • 6. 51 ಅದೇ ಗ್ರಾಮಕ್ಕೆ ದಕ್ಷಿಣ ಕೊಂಡಾರಡ್ಡಿ ಮುನಿಯಪ್ಪನ ಹೊಲದಲ್ಲಿ ಬಿದ್ದಿರುವ ಕಲ್ಲು. 5'x1'6″, 'ಯೀಪು ರಧರ್ಮಕವಕ್ರವಾದರು ವಾರಣಾಸಿಯಲಿಬ್ರಾಮರಕೊಂ 'ದಬಾದಕೆ ಹೋಕರುಗಂಗೆ ಯತಡಿಯ ಕಪಿಲೆ 'ಯಕೊಂದಪಾಪಕೆ ಹೋ P “ಹರು. 55 ಕೃಷ್ಣರಾಜಪುರ ಹೋಬಳಿ ಕೃಷ್ಣರಾಜಪುರದಲ್ಲಿ ವಾಸುದೇವರಾಯರ ಛತ್ರದ ಮುಂದೆ ಬಿದ್ದಿರುವ ವೀರಗಲ್ಲು, ಹಳಗನ್ನಡಕ್ಷರ-ಪ್ರಮಾಣ 6' • 5' 6. ಶ್ರೀಪುರುಷಮಹಾರಾಜರರಸುಗೆಯೆಕನ್ನರ . . . . ರಡು . ... 'ವೊರ್ಬಾಕರುರಾಳಿವೊಸಊರರಲ್ಲೊಯನುಮರೆಯನು ಉರ , ಒಲದುಬಿಟ್ಟಿ • 56 ಅದೇ ಹೋಬಳಿ ಕ್ಯಾಲಸನ ಹಳ್ಳಿ ಗ್ರಾಮಕ್ಕೆ ಪಶ್ಚಿಮ ಅಪ್ಪಾ ಜಪ್ಪನ ಹೊಲದಲ್ಲಿ ನೆಟ್ಟ ಕಲ್ಲು. 'ಕಲಿಯುಗವರ್ಷಂಬುಲುಚ ಡಿ88೬೭ಲೋನನುಕಕವರುಪಂಬುಲು ಪ್ರಮಾಣ 3'3' 6. vvಅಗುಪರಾಭ[ವ]ಸಂವತ್ಸರಭಾ ದ್ರವದನುದ್ಧ ಸೋಮನುಮಹಾವಡ ವ್ಯ ಶಿವ ... ವಾರಿಕನಾಡಿಲೋನಿಗುಂಡದಲಿಉಭಯ “ಮಾರ್ಗಮುಅಗ್ಗನಬವಸೆ ಕೊಡಕುನಾರವ ಸ ದಾಮುನಾಗಸಾನಿತನಪುರುಷುಡು ಶಿಮದಲುಗಾನುಯಿರುವೈಯೊಕ್ಕ ತರನು ಪಿತಾದಕನು ಪುಣುಮುಗಾನುಕಂಬೆ 10ನಚುವುಆಚಂದ್ರಾರ್ಕಾಯ ಚಲಂಗಲಯದಿಮಂಗಳಮಹ 23<noinclude></noinclude> gniwmmzc0hdw00dxbfglvuogbrhiauq ಪುಟ:Epigraphia Carnatica - Volume IX.djvu/೫೨೪ 104 118406 314048 2026-04-30T17:58:01Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 21 Bangalore Taluq. 57 ಅದೇ ಹೋಬಳಿ ದಾಸರಹಳ್ಳಿ ಚವುಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನೆಟ್ಟಿರುವ ಕಲ್ಲು. 'ಶುಭಮಸ್ತು ಶ್ರೀವಿಜಯಭ್ಯುದಯ 'ಕಾಲಿವಾಹನಕ ಕವರುಷಕ೧೦ನೆಯಖರ ಪ್ರಮಾಣ 8' • 2' 6. 'ಸಂವತ್‌ಸರದಮಗಸುಏಕಾದಶಿಯಲು ಮನು “ಮಹಾ... 314048 proofread-page text/x-wiki <noinclude><pagequality level="1" user="Pragathi. BH" /></noinclude>21 Bangalore Taluq. 57 ಅದೇ ಹೋಬಳಿ ದಾಸರಹಳ್ಳಿ ಚವುಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನೆಟ್ಟಿರುವ ಕಲ್ಲು. 'ಶುಭಮಸ್ತು ಶ್ರೀವಿಜಯಭ್ಯುದಯ 'ಕಾಲಿವಾಹನಕ ಕವರುಷಕ೧೦ನೆಯಖರ ಪ್ರಮಾಣ 8' • 2' 6. 'ಸಂವತ್‌ಸರದಮಗಸುಏಕಾದಶಿಯಲು ಮನು “ಮಹಾರಾಜಾಧಿರಾಜರಾಜಪರಮೇಶ್ವ 5ರಆರಿರಾಯವಿಬಾಡಭಾಸಗೆ ತಪ್ಪುವ ರಾಯರಗಂಡ ವೀ ರಪ್ರತಾಪ ಅಚುತರಾಯ 'ಮಹಾರಾಯರುಪ್ರಿರಾಜ್ಯಂಗ್ಯಉತಿರ ಶಿಲುಅಚ್ಯುತರಾಯಮಹಾರಾಯರು ಕೆಂಪ 9. ದೇವರಸ..ಲೆಗೆನಾಯಕ ತನಕಪಾಲಿ “ಸಿದಎಲಥಕರಾಜ್ಯಕೆಸಲುವನಿವನಸಮುದ್ರ 'ದಮೆಒಳಗಣಚೊಕ್ಕನಹಳ್ಳಿ ಎಂಬಗಾ 12ಮನನುನಂಮ[ಸ್ಟಾ ಮಿಅಚ್ಯುತರಾಯರಿಗೆ ಧರ್ಮ ''ವಾಗಬೇಕೆಂದುಪರುಚೆಯದೇವರ . . “ಯ ರಯನದೇವಸ್ಥಾನಕೆ ಅಂಗರಂಗವೈಭೋ 15ಗಕ್ಕು 1 (ಮುಂದೆ ಕಾಣುವದಿಲ್ಲ.) 58 ಅದೇ ಹೋಬಳಿ ದ್ಯಾವಸಂದ್ರ ಗ್ರಾಮಕ್ಕೆ ದಕ್ಷಿಣ ಪಿಲ್ಲಪ್ಪನ ಹೊಲದಲ್ಲಿರುವ ಕಲ್ಲು. 'ಶುಭಮಸ್ತು ಸ್ವಸ್ತಿ ಶ್ರೀ ವಿಜಯಾಭ್ಯುದ 'ಯಶಾಲಿವಾಹನಶಕವರುಪ೪೩೧ನೆಯವಿ ಪ್ರಮಾಣ 8'x3' 2. ಮೋಘ 3. . . . ತೃರದವೈಯಿಶಾಲಕುಲು . ಮೋ 4 5... • • • • ಮಹಾರಾಜಾಧಿರಾಜರಾಜಪರ 5. • • ರಅಚ್ಯುತರಾಯಮಹಾರಾಯರು 7 6. • • • ಪ್ರಿತುವೀರಾಜ್ಯಂಗೆಯುತಿರಲುಮುಳುವಾಗಿ .. ವನಾಡೊಳಗಣಗ . 8. . . . ದಾಸಚನ್ನಪ್ಪ 9. . . . . . ಯಲುಚನ್ನ ಪ್ಪ ಅಂಣಆಯಿ (ಮುಂದೆ ಕಾಣುವದಿಲ್ಲ.) 59 ಅದೇ ಹೋಬಳಿ ಸಾದರಮಂಗಲದ ಊರುಬಾಗಲ ಬಳಿ ನೆಟ್ಟ ಕಲ್ಲು. ಗ್ರಂಥ ಮತ್ತು ಅರವಕ್ಷರ-ಪ್ರಮಾಣ 4' 6 x 2 6. 60 ಅದೇ ಗ್ರಾಮಕ್ಕೆ ಪಶ್ಚಿಮ ಬಟಾಯಿ ಜಮೀನಲ್ಲಿ ನಟ್ಟ ಕಲ್ಲು. ಗ್ರಂಥ ಮತ್ತು ಅರವರ ಪ್ರಮಾಣ 6' 6 x 3.<noinclude></noinclude> 3e0qkwprytyg9eelrl8hjp4t1yc2ppc ಪುಟ:Epigraphia Carnatica - Volume IX.djvu/೫೨೫ 104 118407 314049 2026-04-30T17:58:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, 61 ಅದೇ ಹೋಬಳಿ ಹೂಡಿ ಗ್ರಾಮಕ್ಕೆ ಪಶ್ಚಿಮ ಬೈರಕೂರು ಪಾಪಣ್ಣನ ಗದ್ದೆಯಲ್ಲಿ ಬಿದ್ದಿರುವದು. 'ಸ್ವಸ್ತಿಶ್ರೀಶಕವರುಷ೫೫ಸಲು ತರ ಪ್ರಮಾಣ 7' • 3'. ಚಿಲುಆಂಗಿರಸಂವತ್ಸರದಕಾರ್ತಿಕ ಬಂಬು 'ಧವಾರದಂದು ಶ್ರೀ... 314049 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು, 61 ಅದೇ ಹೋಬಳಿ ಹೂಡಿ ಗ್ರಾಮಕ್ಕೆ ಪಶ್ಚಿಮ ಬೈರಕೂರು ಪಾಪಣ್ಣನ ಗದ್ದೆಯಲ್ಲಿ ಬಿದ್ದಿರುವದು. 'ಸ್ವಸ್ತಿಶ್ರೀಶಕವರುಷ೫೫ಸಲು ತರ ಪ್ರಮಾಣ 7' • 3'. ಚಿಲುಆಂಗಿರಸಂವತ್ಸರದಕಾರ್ತಿಕ ಬಂಬು 'ಧವಾರದಂದು ಶ್ರೀಮಹಾಮಂಡ ಸ್ಪರಂಹೋಯಿಸಸ್ಟರವೀರಬಲ್ಲಾಳದೇ ಶಿವಚೋಳಮಹಾರಾಜರಾದರವೆಸದಿಂಸ ಬೆಳಗನಮೆಯನಾಯ್ಕ ರುತಂಬೆನಾ 'ಯ ನೂತೊಅ ವಳಿಯನಾಡಸಮಸ್ತ ಪ್ರಭು ಟೆಯಲುಗದೆಕೊಂಊರಮುಂದಣತಾ 16ಟ ಕುಂಟೆಯಲುಗದೆ ಕೊ೫ಅಂತುಗದೆಸ 17ಮುರಾರಿಕೋಣನಕೆಯಿಸೂಅಂತುಪಠಣ ''ಸ್ವಾಮಿಗೆಗದೆಕೆಯಿಸಮನೊಮಿಂದರು,. 18. 19 ದಲಿಗೆ ಮನೆಮಾನ್ಯಂ ಅಂತುಇಷ್ಟು ಸಲುವುದುಪಟ್ಟಿ ಕೇರಿಯಲಿತಪುವು . . . Besen.. ಕೂಂಡಿಸ್ತಳದಗ ಉಂಡಗಳು (3002987) ಹಿಂಭಾಗ, 62 ಅದೇ ಸ್ಥಳದಲ್ಲಿ. ಶಿಗಉಡುಗಳುತೊಳವಂಡಿಯನೊಂಮಿ ಸಟ್ಟಿಯಮಗಬಯಿರೆಹಟ್ಟಿ, ತ ''ಮಮುಕಿಸಟ್ಟಗಳಿಗೆ ಚಿಕ ''ಹೂಡಿಯಪಟ್ಟಣಸ್ವಾಮಿಯಾಗಿಸಂ 12ತೆಯ ಕಟುವದಕ್ಕೆ ಕೊಟ್ಟಕೊಡಗಿನಾಸಾ ಚಿನದಕ್ರಮವೆಂತೆಂದ]ಡೆಬೆಕ್ಕ ಹೂಡಿಯ 14 ಹಿರಿಯಕೆಯಲುಗದ್ದೆ ಕೊಂನಿಂಗನಕೆ 2ಡಿದಂಡವುಂಡಿಗೆಹಾದರಹಸುಕ 22ರುಸಂತಿಯಲು ಅಲ್ಲಾ ಕೂಡಿಬಿಲುಕುಡಿ ಚಿಆಗುಡಿಲಗವಿಲಚಿನಾಯಿಕನಒಪ 'ಭೈರವಗೌಡಒಪ ಇಲ'ನವಕ 2ಣನಬರಹಈಸಾನಾನ ಹೋಯಿದ 26 ತಎಂಗೋಜನಮಗವೈರೋಜ ಪ್ರಮಾಣ 5'•1' 6. (ಮೇಲುಭಾಗ ಸವೆದು ಹೋಗಿದೆ) ಶಿಲಾಶಾಸನವಮಾಡಿಕೊ ಕಟ್ಟ ಕ್ರಮ ಅಂತೆಂದಡೆ : • • • 6. ದಲೊಳಗಣ 63 ಅದೇ ಗ್ರಾಮಕ್ಕೆ ಉತ್ತರ ತಳವಾರನ ಅನಾಮತಿ ಜಮೀನಿನಲ್ಲಿ ನೆಟ್ಟ ಕಲ್ಲು. ಪ್ರಮಾಣ 4' 3*• 2. `ಆಂಗಿರಸಂವತ್ಸರ . 2 C ಲುಮ 7 25<noinclude></noinclude> ikcowgospnhkgr09cuyy6wxurs2amqv ಪುಟ:Epigraphia Carnatica - Volume IX.djvu/೫೨೬ 104 118408 314050 2026-04-30T17:58:32Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 26 'ನುಮಹಾಮಂಡಕೇಶ್ವರ ಹೊಯಿ ಸಣೇಶ್ವರ ವೀರಬಲ್ಲಾಳ ದೇವರವೆಸದಿಬೆಳಗಂಚಿಮ ಯಿನಾಯ್ಕರುಹೆರಿಹ • • 1. . . . ಮಾಚೆಗವುಡ ತಿಗೆರುಕೊಡಗೆ ಪೂರ್ವಮರಿಯಾದಿ ಹಿಂಭಾಗ, Bangalore Taluq. 64 10ಮೆರಿಯತೆಗೆಸ 11,,, ಸಂಕೋ ಬಿಡಾರಿಕೆಗುಡುಕಿ 13 ಕಟಕೊಡಗ... 314050 proofread-page text/x-wiki <noinclude><pagequality level="1" user="Pragathi. BH" /></noinclude>26 'ನುಮಹಾಮಂಡಕೇಶ್ವರ ಹೊಯಿ ಸಣೇಶ್ವರ ವೀರಬಲ್ಲಾಳ ದೇವರವೆಸದಿಬೆಳಗಂಚಿಮ ಯಿನಾಯ್ಕರುಹೆರಿಹ • • 1. . . . ಮಾಚೆಗವುಡ ತಿಗೆರುಕೊಡಗೆ ಪೂರ್ವಮರಿಯಾದಿ ಹಿಂಭಾಗ, Bangalore Taluq. 64 10ಮೆರಿಯತೆಗೆಸ 11,,, ಸಂಕೋ ಬಿಡಾರಿಕೆಗುಡುಕಿ 13 ಕಟಕೊಡಗಿಸ ಚಂದ್ರಸೂರ್ಯ್ಯರುಳನ 13ಕಸಲಉರುಸುಭ 16ಮಸ್ಸು ಅಗರದ ಹೋಬಳಿ ಮಡಿವಾಳಗಳ್ಯದ ಛತ್ರದ ಬಾಗಿಲ ದಾಲಬಂದ್ರದ ಮೇಲೆ. 'ಶಾಲಿವಾಹನಕಖ೧೭೧೫ಪ್ರಮಾದೀಚಸಂವತ್ಸರಅನುಪಾಕಂಅಂಣಾಮಲೆ ಮುದಲೆಯಾ ರವರಧರ್ಮ ಪತ್ನಿ ವೆಂಕಟಂಮನವರ 'ಧರ್ಮಛತ್ರ, ಯಿವರಜೇಪ್ಪಾತ್ಮಜರಾಯಬಹದ್ದೂ‌ರತ ಸಭಾಪತಿಮುದಲಿಯಾ 4ರವರಿಂದಜೀಷ್ಠ ಪಿತೃವೆಂಕಟಾಚಲಮುದಲಿಯಾರ ವರಧರ ಪತ್ನಿ ಮಂಗತಾಯಿಅಂಮನವರಸ್ಥಾಪಕಾರ್ಥವೃದ್ಧಿಮಾಡಲ್ಪಟ್ಟದ್ದು. * 65 ಅದೇ ಹೋಬಳಿ ಮಡಿವಾಳದ ಸೋಮೇಶ್ವರ ದೇವಸ್ಥಾನದ ವಳಗೆ ತಳವಾದಿ ಕಲ್ಲಿನ ಮೇಲೆ, ಗ್ರಂಥ ಮತ್ತು ಅರವಕರ, 66 ಅದೇ ದೇವಸ್ಥಾನದ ವಳಬಾಗಲ ಬಲಕಡೆ ಗೋಡೆಮೇಲೆ ಗ್ರಂಥ ಮತ್ತು ಅರವಕರ, 67 ಅದೇ ದೇವಸ್ಥಾನದಲ್ಲಿ ವಿಶ್ಲೇಶ್ವರನ ಗೂಡಿನ ಎಡಗಡೆ ಗೋಡೆಗಳ ಮೇಲೆ, ಗ್ರಂಥ ಮತ್ತು ಅರವಕರ, 68 ಅದೇ ದೇವಸ್ಥಾನದ ಮುಂಭಾಗದ ತಳವಾರೀ ಕಲ್ಲಿನಲ್ಲಿ. ಗ್ರಂಥ ಮತ್ತು ಅರಕ್ಷರ *ಇದೇ ರೀತಿಯಾಗಿ ಇಂಗ್ಲೀಷ್‌ನಲ್ಲಿಯೂ ಅರವದಲ್ಲಿಯೂ ಸಹ ಬರಿಯಲ್ಪಟ್ಟಿದೆ.<noinclude></noinclude> p4wyv6xntllk96xjv534h9tes4a9df6 ಪುಟ:Epigraphia Carnatica - Volume IX.djvu/೫೨೭ 104 118409 314051 2026-04-30T17:58:46Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, 69 ಅದೇ ಹೆಬಳ ಸುಂಕೇನಹಳ್ಳಿಯಲ್ಲಿ ಅಬ್ದಲ್ ಕರೀಂ ಸಾಹೇಬರ ತೋಟದಲ್ಲಿನ ಗುಂಡಿನ ಮೇಲೆ. ಗ್ರಂಥ ಮತ್ತು ಅರವಕರ, 70 ಅದೇ ಗ್ರಾಮದ ದೊಡ್ಡ ಬಸವಣ್ಣನ ಗುಡಿಯಲ್ಲಿ ಬಸವಣ್ಣನ ಪೀಠದಲ್ಲಿ. 'ಯ ಬಸವೇಶ್ವರನ ಪಾದದ... 314051 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು, 69 ಅದೇ ಹೆಬಳ ಸುಂಕೇನಹಳ್ಳಿಯಲ್ಲಿ ಅಬ್ದಲ್ ಕರೀಂ ಸಾಹೇಬರ ತೋಟದಲ್ಲಿನ ಗುಂಡಿನ ಮೇಲೆ. ಗ್ರಂಥ ಮತ್ತು ಅರವಕರ, 70 ಅದೇ ಗ್ರಾಮದ ದೊಡ್ಡ ಬಸವಣ್ಣನ ಗುಡಿಯಲ್ಲಿ ಬಸವಣ್ಣನ ಪೀಠದಲ್ಲಿ. 'ಯ ಬಸವೇಶ್ವರನ ಪಾದದಕಭಾವತಿಯೆನಿ జ ಸಿಕೊಂಬನಧಿಹುಟ್ಟಿ ಪಕ್ಷ ಮವಾಹಿನಿಯಾಗಿನಡೆಯು ತಿಳು | ಶ್ರೀ | ದ 71 ಅದೇ ಹೋಬಳಿ ಇಬ್ಬಲೂರು ಆಂಜನೇಯ ದೇವಾಲಯದ ಪ್ರಾಕಾರದಲ್ಲಿ ಬಿದ್ದಿರುವದು. ಪ್ರಮಾಣ 4' x 2. ಸ್ಪಶಕವರುಪೂ೩೬೫ನೆಯಭಾವಸಂವತ್ಸರ 'ದಕಾರ್ತಿಕಮಂಮಹಾಮಂಡಳೇಶ್ವರರ 420.. ವೀರ ....... ರಾಜ್ಯಂಗೆಯಿ ಶಿವಲ್ಲಿಮತು . • • • ನಾಯಕರ .. ತಿಯಿಂಮಡಿಬುಕ್ಕಂಣ • • • ಮಕ್ಕಳು . . . ... ( ಮುಂದೆ ಅಕ್ಷರಗಳು ಸವೆದು ಹೋಗಿವೆ. ) 72 ಅದೇ ಹೋಬಳಿ ಬೇಲೂರು ಸೋಮೇಶ್ವರ ದೇವಾಲಯದ ಮುಂದೆ ನೆಟ್ಟಿರುವದು. ಗ್ರಂಥ ಮತ್ತು ಅರವಕರ ಪ್ರಮಾಣ 3' x 2' 6, 73 ಆದೇ ಗ್ರಾಮಕ್ಕೆ ಆಸ್ಟ್ರೇಯ ಮುನಿಯಪ್ಪನ ಹೊಲದಲ್ಲಿ, ಗ್ರಂಥ ಮತ್ತು ಅರವಕರ. ಪ್ರಮಾಣ 5' 6 x 2. 74 ಅದೇ ಗ್ರಾಮದ ಬಸವನ ಗುಡಿಗೆ ಉತ್ತರದಲ್ಲಿ. ಗ್ರಂಥ ಮತ್ತು ಅರವಕರ ಪ್ರಮಾಣ 7' • 2. - 27<noinclude></noinclude> jza53b65rytieouo6019tp5xq17n46o ಪುಟ:Epigraphia Carnatica - Volume IX.djvu/೫೨೮ 104 118410 314052 2026-04-30T17:59:09Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 28 Bangalore Taluq. 75 ಅದೇ ಗ್ರಾಮದ ವೀರಂಣನ ಗುಡಿಯ ಮುಂದೆ ತಲಕೆಳಗೆ ನೆಟ್ಟಿರುವ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ ಪ್ರಮಾಣ 5' • 2 6. 76 ಅದೇ ಹೋಬಳಿ ಕೆಂಪಾಪುರದಲ್ಲಿ ಪೂಜಾರಿ ಲಕ್ಷ್ಮಯ್ಯನ ಇನಾಂ ಭೂಮಿಯಲ್ಲಿ, ಗ್ರಂಥ ಮತ್ತು ಅರವಕ್... 314052 proofread-page text/x-wiki <noinclude><pagequality level="1" user="Pragathi. BH" /></noinclude>28 Bangalore Taluq. 75 ಅದೇ ಗ್ರಾಮದ ವೀರಂಣನ ಗುಡಿಯ ಮುಂದೆ ತಲಕೆಳಗೆ ನೆಟ್ಟಿರುವ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ ಪ್ರಮಾಣ 5' • 2 6. 76 ಅದೇ ಹೋಬಳಿ ಕೆಂಪಾಪುರದಲ್ಲಿ ಪೂಜಾರಿ ಲಕ್ಷ್ಮಯ್ಯನ ಇನಾಂ ಭೂಮಿಯಲ್ಲಿ, ಗ್ರಂಥ ಮತ್ತು ಅರವಕ್ಷರ ಪ್ರಮಾಣ 4' X 3. 77 ಅದೇ ಹೋಬಳಿ ತಾವರೆಕೆರೆ ಗ್ರಾಮದಲ್ಲಿ ಅರ್ಚಕ ಗಂಗಾಧರಯ್ಯನ ಹೊಲದಲ್ಲಿ ಬಿದ್ದಿರುವದು. ಗ್ರಂಥ ಮತ್ತು ಅರವಕರ ಪ್ರಮಾಣ 2•1 97. 78 ಅದೇ ಹೋಬಳಿ ಜಕ್ಕಸಂದ್ರದ ಗೋಪಾಲ ಸಮಿ ದೇವಾಲಯದ ಮುಂದೆ ಜಗತಿ ಮೇಲೆ 'ಶುಭಮಸ್ತುಕಕವರುಪಾ ವಿರದನಾನೂ ಹದಿನೈ ' ' ರಾಕ್ಷಸಸಂವತ್ಸರದ ಕ್ರಾವಣಕು 'ರಾಉತರಮಕ್ಕಳುಲಿಂಗಣನವ 6ರುಎ . ಜಕಸಂದ್ರದ 'ಂಗಡೆಪುರವನೂಬೇಲೂ ನಟ್ಟ ಕಲ್ಲಿನಲ್ಲಿ. ಪ್ರಮಾಣ 3' •19. 'ರಡುಚಂನಕೇಶವದೇವರಿಗೆ 1"ಒಂದುಭಾಗ • • • 11ವಕಾಸನಯಿಂತಪುದ 12ಕೆಆರುತಪಿದರುಗಂ 13ಗೆಯತಡಿಯಲಿಕಪಿ 14ಲೆಯ ಕೊಂದಪಾಪ ಕಹೋ 15ಹರು 8 ಶಿರನಾಗನಾಥದೇವರಿಗೆಭಾಗದ 79 ಅಗರದ ಕೆರೆ ಕಟ್ಟಿ ಕೆಳಗೆ ಪಶ್ಚಿಮ ತೂಬಿನ ಬಳಿ ಗದ್ದೇಲಿ ಬಿದ್ದಿರುವದು. ಹಳಗನ್ನಡಕ್ಷರ-ಪ್ರಮಾಣ 3' • 2 6. 'ಸ್ವರಾಜ್ಯ ವಿಜಯಸಂವ `ತ್ಸರಸತ್ಯವಾಖ್ಯ ಪೆರ್ಮ್ಮಡಿಯ ಕ ತಿಲಿಯುಗದಣುವನಾಗತರನೊಳ್ “ಇರ್ವೂಲಿಯರೊಡೆಯ ಇರುಗ<noinclude></noinclude> kkn7w97sqaktzfastwijiymymdje4e3 ಪುಟ:Epigraphia Carnatica - Volume IX.djvu/೫೨೯ 104 118411 314053 2026-04-30T18:00:05Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶಿಮಯ್ಯನಮಗಂನಿರಿಯಮ “ಯ್ಯನೆರಡು ಕೆರೆ ಯಂತೂಂಬನಿ 7ಕ್ತಿ ಮೂಡಣಕೆ ಯಂಕಟ್ಟಿಸಿ ㅎ ಶಿಮೂಲಿ ಕಲೆ ಯಬಿತ್ತು ಪದೈನಂ ಬೆಂಗಳೂರು ತಾಲೂಕು, ಪಡೆದಂತ್ತು ವಟವಂಸ 10ಸದನುನಿಕ್ಕ ದುನುಕವಿಲೆ ಯನದಂ 80 ಅದೇ ಗ್ರಾಮದ ಊರು ಮುಂದೆ ಬಾಗ... 314053 proofread-page text/x-wiki <noinclude><pagequality level="1" user="Pragathi. BH" /></noinclude>ಶಿಮಯ್ಯನಮಗಂನಿರಿಯಮ “ಯ್ಯನೆರಡು ಕೆರೆ ಯಂತೂಂಬನಿ 7ಕ್ತಿ ಮೂಡಣಕೆ ಯಂಕಟ್ಟಿಸಿ ㅎ ಶಿಮೂಲಿ ಕಲೆ ಯಬಿತ್ತು ಪದೈನಂ ಬೆಂಗಳೂರು ತಾಲೂಕು, ಪಡೆದಂತ್ತು ವಟವಂಸ 10ಸದನುನಿಕ್ಕ ದುನುಕವಿಲೆ ಯನದಂ 80 ಅದೇ ಗ್ರಾಮದ ಊರು ಮುಂದೆ ಬಾಗಲು ಬಳಿ ದಕ್ಷಿಣ ಕಡೆ ಇರುವದು. 'ಶುಭಮಸ್ತು ಸುಜಯಾಭ್ಯುದಯಕಾಲಿವಾ *ಹನಶಕ ವ]ರುಪಸಾವಿರದನಾನೂಅಯಿಪ್ಪತ್ತುಏ ತಿಳನೆಯ ಯು ವಸಂವತ್ಸರದಭಾದ್ರ ಪದಕು 'ಧಲೂಸೋಮೋಪರಾಗಪುಂಣ್ಯ ಕಾಲದಲ್ಲುಕು ಈ 2'6" X 3'. 81 ರಾಯಮಹಾರಾಯರುದೃರಾಜ್ಯಂಗೈ ಉತಯಿರಲು ನಂಣಪನಾಯಕ ರುತಮತಂದೆಗೆ ಧರ್ಮವಾಗಬೇಕೆಂ 'ದುಅಗರದ ಕೆಣಿಗೆಂಡಿನಡಉದಕ್ಕೆ ಕೊಟ್ಟ ಹೊಲ ಅದೇ ಗ್ರಾಮದಿಂದ ತಂದು ಬೆಂಗಳೂರಲ್ಲಿ ಮ್ಯುಜೆಮಿಗೆ ದಕ್ಷಿಣ ಕಡೆ ನಿಲ್ಲಿಸಿರುವದು. ಪ್ರಮಾಣ 4' 3” • 3 4. 'ಶಕಾಬ್ಬ ೧v೬ “ನೆಯಶೋಭಕೃತು ಸಂ!ಜೈ ಕುಂ ಶ್ರೀಮನುಮಹಾಮಂಡಳೇಶ್ವರಂಅರಿರಾ “ಯವಿಭಾಡಭಾಷೆಗೆ ತಪ್ಪುವರಾಯರಗಂಡ ವೀರಬುಕ್ಕಣ್ಣವೊಡೆಯರಕುಮಾರಕಂಪ . “ವೊಡೆಯರುಮುಳುಬಾಗಿಲಪಟ್ಟಣದಲುವು 'ರಾಜ್ಯಂಗೆಯುತ್ತಿರೆಅಕಂಪ ವೊಡೆಯರ 'ಕುಮಾರಕಾಮೈಯನಾಯ್ಕರುರಾಜ್ಯದಗವು ಕೆಂಡುಗಳ ಮುಂದಿಟುಎಲಹಕನಾಡಅಲ್ಲಾ 82 'ಳಯನಮಗತಣ್ಣಿಯಪ್ಪಂಗೆಲಾಶಾಸನವ "ಮಾಡಿಕೊಟ್ಟ ಕ್ರಮವೆಂತೆಂದಡೆ .. ನಿನಾಡತೆ 1ಕಣದಾಗಿಯತೊವನಾಡಬೆಳರ್ತ 'ಮೂಳಗದ್ದೆ ಬೆದ್ದಲುಚತುಸೀಮೆಯನು ''ದನುಸರ್ವಮಾನ್ಯ ದಕೊಡಗೆಯಾಗಿ 15ಚಂದ್ರಾದಿತ್ಯರುಳ್ಳಂನಬರಸಲುವಂ 1 ತಾಗಿಸಿಲಾಶಾಸನವಮಾಡಿಕೊ "ವುಮಂಗಳಮಹಾ ಬೇಗೂರು ಹೋಬಳಿ ಬೇಗರು ಹಾಳ ಜನ ಬಸ್ತಿಯಾದ ಶ್ರವಣಪ್ಪನ ದಿಣ್ಣೆಯಲ್ಲಿ ಬಿದ್ದಿರುವ ಕಲ್ಲು. ಮತ್ಪರಮಗಂಭೀರಸ್ಯಾದ್ಧಾದಾಮೋಫೆಲಾಂ ಛನಂಜೀಯಾ ಲೋಕ್ಯನಾಥಶಾಸನಂಜಿ ತಿನಕಾಸನಂ ಸ ಕ ವರ್ಷ೧೩ರ್೫ನೆಯಪರಾಭವ “ಸಂವತ್ಸರದಲು ಮೂಲಸಂಘದದೇಶಿಯಗಣದ ಪ್ರಮಾಣ 6' • 2, ಕೊಣ್ಣ ಕುಂದಾನ್ವಯದಪುಸ್ತಕಗಛದ 29 29 ಶ್ರೀಮತುಪ . . . . ನಿದ್ದಾನಿ ದೇವರುಷ್ಯ ರಪ್ಪಮ 'ತುಭಚಂದ್ರಸಿದ್ದಾನಿ ದೇವರಗುಡ್ಡ ಚಕ್ಕಿಮಯ್ಯನನಾಗಿಯಕರಿಯಪ್ಪದಣ್ಣನಾಯಕರಪ್ಪದ 8<noinclude></noinclude> 1ti9dvavtfho1sm826tvlbtqv8ac9wu ಪುಟ:Epigraphia Carnatica - Volume IX.djvu/೫೩೦ 104 118412 314054 2026-04-30T18:00:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 30 6 13 19 ಮೊರಸುನಾಡಾಂದಕಾದಿ Bangalore Taluq. 148 ಕಲಿಯೂರಗ್ರಹಾರಕೊಟ್ಟ ಸರ್ವಬಾಧಾಪ 1'ರಿಹಾರವಾಗಿಚೊಕ್ಕಿ ಮಯ್ಯಜಿನಾಲಯಂ ''ಚಂದ್ರಾದಿತ್ಯರುಳಂನಕ ಸಲ್ಪಂತಾಗಿ .. 11, ತರಿಧರ್ಮಮನಡೆಸುವಂತಾಗಿ • • • 18. ರಿಗೆಆವನಾನೊಬವನ ಹಿದಂಗಂಗೆಯ 83... 314054 proofread-page text/x-wiki <noinclude><pagequality level="1" user="Pragathi. BH" /></noinclude>30 6 13 19 ಮೊರಸುನಾಡಾಂದಕಾದಿ Bangalore Taluq. 148 ಕಲಿಯೂರಗ್ರಹಾರಕೊಟ್ಟ ಸರ್ವಬಾಧಾಪ 1'ರಿಹಾರವಾಗಿಚೊಕ್ಕಿ ಮಯ್ಯಜಿನಾಲಯಂ ''ಚಂದ್ರಾದಿತ್ಯರುಳಂನಕ ಸಲ್ಪಂತಾಗಿ .. 11, ತರಿಧರ್ಮಮನಡೆಸುವಂತಾಗಿ • • • 18. ರಿಗೆಆವನಾನೊಬವನ ಹಿದಂಗಂಗೆಯ 83 ತಡಿಯಲುಹನ್ನೆರಡುಸಾಯಿರಕವಿಲೆಯು ಮಂಹನ್ನೆರಡುಸಾಯಿರಬ್ರಾಹ್ಮಣರುಮಂ 2:703 ||32... ಣ್ಣನಾಯಕಚೊಕ್ಕಿಮಯ್ಯ • 28ರಡು ನಿಲಿಸಿದನುಕಲು ... ಮಾಡಿಸಿ 29 ಕೊಟ್ಟ ಅದೇ ಗ್ರಾಮದ ನಾಗೇಶ್ವರ ದೇವಸ್ಥಾನದಿಂದ ತಂದು ಬೆಂಗಳೂರ ಮ್ಯುಜೆಯಮಿನಲ್ಲಿ ಹಾಲಿ ಇಟ್ಟಿರುವ ವೀರಕಲ್ಲು. ಹಳಗನ್ನಡಕ್ಷರ. ಪ್ರಮಾಣ 6 8” x 6' 10". 'ಸ್ವಸ್ತಿ ಸಮಸ್ತಭುವನವಿನೂತಗಙ್ಗ ಕುಳಗಗನನಿರ್ಮ್ಮಳ ತಾರಾಪತಿಗಳಧಿಜಳವಿಪುಳವಳಯಮೇಖಳ ಕಳಾಪಾಳಂ ಕ್ರಿಳಾಧಿಪತ್ಯಲಕ್ಷ್ಮೀಶ್ವಯಂವೃತಪತಾಳಾದ್ಯಗಣಿತಗುಣಗಣವಿಭೂ ಪಣವಿಭೂಷಿತವಿಭೂತಿಮದ ಯಪ್ಪ ರಸ‌ 'ಪನವರೆಲ್ಲಮಂನಿಕ್ಷತ್ರಮ್ಮಾಡಿಗಙ್ಗನಾಡಿತೊಮ್ಮ 3 ಸಾನಿರಮುಮನೇಕಛತ್ರಜ್ಞಾಯೆಯೊಳಾಳುತ್ತಮೀ ಬೀರಮ 'ಹನ ನೊಲ್ಕಾದಲೆದ್ದು ಅಯ್ಯ ಪದೇವಿ ಸಾಮ ಸಹಿತಂನಾಗತ್ತರನಂದು ವೇ ತುಮ್ಮೆ ಬಾದಿಯೊಳಾದಿಕಾಳೆಗನಿಮ್ಮ ಅದೊಡೆಆನೆಯೊಳಾದುಸತ್ತೊಡದಂಗೇಯಪಂಮೆಚ್ಚಿ ಇರುಗ ನಾಗತ್ತರವಟ್ಟಂಗಟ್ಟಿವೆಂದರ್ಪ್ಪನ್ನೆರಡು ಮಂದಾಸನ ಬದ್ಧಂಕಾಡಿತನವಾವುವನ್ನೊಡೆ|ಬೆಂಪೂರು||ತೊವರು ಪೂವಿನಪು ಮಗ್ಗಲಕೂತನಿಡುನಲ್ಲಿರು 'ನಮ್ಮೂರು |ಕೊಮ `ರನ್ನು ಇ ಇಗ್ಗಲೂರುದು 11ಗಳಂಜನಾ 1200 13. ''ಎಷ್ಟೋ ಪರವೂರು *ಕೂಡಲೆ ಇನಿತುವು 16 ವೊಲಮೇರೆಸಹಿತ 17ಮಿತ್ತನೆಯವಂ 1ಕವುಚರನ್ನಾಗರಂ ಮಕ್ಕಳಮಹಾಶ್ರೀ 84 ಅದೇ ಸ್ಥಳದಿಂದ ತಂದು ಬೆಂಗಳೂರ ಮ್ಯುಜೆಯಮಿನಲ್ಲಿ ಇಟ್ಟಿರುವದು. ಹಳಗನ್ನಡಕ್ಷರ-ಪ್ರಮಾಣ 7' 6” X 4 6. 'ತೆಂಗಾಲಮದಕಇದು ಗಾಮುಣ್ಣನಮಯುಂ ಬುಯು ಕೂರಕೆಂಗನ ಊರದಾನಿಸೊಳ್ಳೆಲೆಕಾದಿಸತ್ತ 0 n 3....<noinclude></noinclude> hvqrh1y0bpk1zo669vodowqi2c2x1rb ಪುಟ:Epigraphia Carnatica - Volume IX.djvu/೫೩೧ 104 118413 314055 2026-04-30T18:00:33Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 85 ಅದೇ ಗ್ರಾಮದಲ್ಲಿ ನಾಗೇಶ್ವರ ದೇವಸ್ಥಾನದ ತಳಪಾದಿಯ ಕಲ್ಲಿನಲ್ಲಿ. ಗ್ರಂಥ ಮತ್ತು ಅರಾಕ್ಷರ, 86 ಅದೇ ದೇವಸ್ಥಾನದ ವಳ ಮಂಟಪದ ತಳವಾದಿಯ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ. 87 ಅದೇ ದೇವಾಲಯದ ಹಿಂದೆ ಪ... 314055 proofread-page text/x-wiki <noinclude><pagequality level="1" user="Pragathi. BH" /></noinclude>ಬೆಂಗಳೂರು ತಾಲೂಕು. 85 ಅದೇ ಗ್ರಾಮದಲ್ಲಿ ನಾಗೇಶ್ವರ ದೇವಸ್ಥಾನದ ತಳಪಾದಿಯ ಕಲ್ಲಿನಲ್ಲಿ. ಗ್ರಂಥ ಮತ್ತು ಅರಾಕ್ಷರ, 86 ಅದೇ ದೇವಸ್ಥಾನದ ವಳ ಮಂಟಪದ ತಳವಾದಿಯ ಕಲ್ಲಿನಲ್ಲಿ. ಗ್ರಂಥ ಮತ್ತು ಅರವಕರ. 87 ಅದೇ ದೇವಾಲಯದ ಹಿಂದೆ ಪ್ರಕಾರದ ಗೋಡೆಗೆ ಹಾಕಿರುವ ವೀರ ಕಲ್ಲು. 'ನಾಗ 'ತರನಮನೆಮ 'ನಾಗತ್ತರನ 'ಮಗ ತಿಗದಿಂ . ಹೇಗೂ 'ರಸ್ವರ್ಗಪರಲೋ 88 ಅದೇ ಸ್ಥಳದಲ್ಲಿ ಮತ್ತೊಂದು ವೀರಕಲ್ಲು. ಕತ್ರವ್ಯ ಕಕೆಸಂದ ಣ್ಣು ಸತ್ತಂ 89 ಅದೇ ದೇವಸ್ಥಾನದ ಬಲಗಡೆ ಅಶ್ವತ್ಥ ಮರದ ಕೆಳಗಿರುವ ವೀರಕಲ್ಲು. 1. .. ಅಂಜವಾಗಿಲು 3 • ... 2... ಸೊಳಕೊಟ್ಟು 4. .. ಸತ್ಯದ 90 ಅದೇ ಗ್ರಾಮದಲ್ಲಿ ನಗರೇಶ್ವರ ದೇವಾಲಯದ ಬಾಗಲಿನ ನಿಲಿವಿನಲ್ಲಿರುವದು. 'ನಗರೇ ಕ್ಷರದೇವರಿಗೆವೇ ಹೂರಚಲ್ಲಾಂ ಡಿಸೆಯಮ 2' 4" x 1'. 5ಗಗಉಡುಗೊ ಕಿಂಣಪ್ಪನು ಕೊ ದ್ದ ಉಪಕರಣ 'ಹರಿಯಾಣ ಕ್ಷಣಿಗೆಗಂಪಿ 10ನನಾರತಿದೂರಾ ರತಿಬಟ್ಟಲುನಂ 12 31<noinclude></noinclude> 5g1y7dxdowkmz4egyjx9ilkp5kejiwb ಪುಟ:Epigraphia Carnatica - Volume IX.djvu/೫೩೨ 104 118414 314056 2026-04-30T18:01:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 32 Bangalore Taluq. 91 ಅದೇ ದೇವಸ್ಥಾನದ ತಳವಾದಿ ಕಲ್ಲಿನ ಮೇಲೆ. ಗ್ರಂಥ ಮತ್ತು ಅರವಕರ, 92 ಅದೇ ಗ್ರಾಮದ ವೀರಭದ) ದೇವಾಲಯದ ಹೊರಗಡೆ ಬಲಭಾಗದ ಗೋಡೆ ಮೇಲೆ. 'ಪರಿಧಾವಿಸಂವತ್ಸರದಆಜಸು ಸೋಮವಾರದಲುಶ್ರೀಮತು, . ತೋಗರತಿವೊಡೆಯರಮಗಮಲ್ಲವೊಪ... 314056 proofread-page text/x-wiki <noinclude><pagequality level="1" user="Pragathi. BH" /></noinclude>32 Bangalore Taluq. 91 ಅದೇ ದೇವಸ್ಥಾನದ ತಳವಾದಿ ಕಲ್ಲಿನ ಮೇಲೆ. ಗ್ರಂಥ ಮತ್ತು ಅರವಕರ, 92 ಅದೇ ಗ್ರಾಮದ ವೀರಭದ) ದೇವಾಲಯದ ಹೊರಗಡೆ ಬಲಭಾಗದ ಗೋಡೆ ಮೇಲೆ. 'ಪರಿಧಾವಿಸಂವತ್ಸರದಆಜಸು ಸೋಮವಾರದಲುಶ್ರೀಮತು, . ತೋಗರತಿವೊಡೆಯರಮಗಮಲ್ಲವೊಪೇರುಕೊಟ್ಟ ಸಾದನಕಟದಮಾನ್ಯ ತಪಿನ 33..... ಹೋಗುವರುಜೆಸ|| 93 ಅದೇ ಗ್ರಾಮದ ಕೋಟೆಯಲ್ಲಿ ೨ನೇ ಬಾಗಿಲ ಬಲಭಾಗದ ಜಗತ್ತಿಗೆ ಸೇರಿದ ಕಲ್ಲಿನಲ್ಲಿ. 1. . . . ನಾಯ ವರ್ಮ್ಮಣ ಭಟ್ಟಾರಕರುರ `ಭದ್ರಮಸ್ತುಜಿ ನಸಾಸನಾಯ ಪ್ರಮಾಣ 3X4'. (ಮೇಲ್ಬಾಗ ಹೋಗಿದೆ.) 7 “ವಿಕಾ,ರಸಿನ್ಹಾ 'ಯರಪ್ಪಮಂಕ 94 ಅದೇ ಸ್ಥಳದಲ್ಲಿ ಕಂಬದ ಮೇಲೆ. ತಿಮತುನಾಗತ್ತರನ 8 ದ್ಯಾನ ನಿಲ್ಲಿಸಿದ . ಆ ಮಂಗಳ . 'ಸನಂಗೈದು ನುಡಿಸಿದಳ ಸಟ್ಟಿ ಪುತ್ರ 6.. ನಸಿಧಾನಭ 7 8 ° • • ರಾಯ ವರ‍ಷ್ಯ‌ 95 ಅದೇ ಸ್ಥಳದಲ್ಲಿ. ಕುಮರಣ ಭಟಾರ ''ಕಾಮಪುರಬಿದಕಣ್ಣ 'ದಮದಂಬಪಟ್ಟಣ ''ನಾಭಿಮುಖಗಳಿಯ ಆರಕ್ರಮದ ವಿಹಾರಿಸು 3+3<noinclude></noinclude> 95v98y3r9w2kimjjbdxjcivwqqxrjt1 ಪುಟ:Epigraphia Carnatica - Volume IX.djvu/೫೩೩ 104 118415 314057 2026-04-30T18:02:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 2 15 'ಶ್ರೀಸಾಂಬಸದಾಶಿವಾಯನಮಃ ಬೆಂಗಳೂರು ತಾಲೂಕು. 96 ಬೇಗರಲ್ಲಿ ಅಗಸಾಲೆ ಮತದ ತಾಮ್ರ ತಾಸನ. ತಾಂಬಕಾಸನದಾನಪತ್ರ ಶಿವಾಯನಮಃ .9 'ನಮಸ್ತುಂಗಕೆರಕುಂಬಿ ಚಂದ್ರಚಾಮರಚಾರವೇ ಲೋಕ್ಯನಗರಾರಂಭಮೂಲಂಭಾಯಕಾಂಭವೇ 'ವಾಗರ್ಥಾವಿವಸ... 314057 proofread-page text/x-wiki <noinclude><pagequality level="1" user="Pragathi. BH" /></noinclude>2 15 'ಶ್ರೀಸಾಂಬಸದಾಶಿವಾಯನಮಃ ಬೆಂಗಳೂರು ತಾಲೂಕು. 96 ಬೇಗರಲ್ಲಿ ಅಗಸಾಲೆ ಮತದ ತಾಮ್ರ ತಾಸನ. ತಾಂಬಕಾಸನದಾನಪತ್ರ ಶಿವಾಯನಮಃ .9 'ನಮಸ್ತುಂಗಕೆರಕುಂಬಿ ಚಂದ್ರಚಾಮರಚಾರವೇ ಲೋಕ್ಯನಗರಾರಂಭಮೂಲಂಭಾಯಕಾಂಭವೇ 'ವಾಗರ್ಥಾವಿವಸಂಪ್ರಕವಾಗರ್ಥಪ್ರತಿಪತ್ತಯೇ!ಜಗತಃಪಿತ‌ವಂದೆ ಪಾರ್ವತೀಪರಮೇಶ್ವ‌ ಶಿಸ್ಪಶ್ರೀವಿಜಯಾಭ್ಯುದಯಕಾಲಿವಾಹನಕ ಕವರ್ಷಗಳು೧೩ನೆ ವರ್ತಮಾನಬಹುಧಾಂನ್ಯಸಂ 'ವತ್ಸರದಕಾರ್ತಿಕ ಶು೫ಮಿಯಿಂದ್ದು ವಾರದ ದೇವದೇವೋತ್ತಮದೇವತಾಸಾರ್ವಭೌಮಅಖಿಲಾಂಡಕೋ 'ಟಿಬ್ರಂಹ್ಮಾಂಡ್ನನಾಯಕವೇದವೇದಾಂತ್ಯವೇದ್ಯ ಕಲಿಕಾಲಚೋಳಪ್ರಸನ್ನ ಭಾಸ್ಕರಕ್ಷೇತ್ರ ನಿಂಬಾಪುರೀವರ ಕಿನಿಲಯ/ನಗರೇಶ್ವರಸ್ವಾಮಿಯವರಿಗೆ ಪಡಿತರದೀಪಾರಾಧನೆ ಅರ್ಚನಾವೃತ್ತಿ ಮೊದಲಾದ ದೇವತಾಕಾವೆಗೋ ಸ್ಮರವಾಗಿ)ಯಜನಾದಿಷಟ್ಕರ್ಮನಿರುತರಾದಂಥಾಅರ್ಚಕರಾದ ತ್ರಿಯಂಬಕನಮವಾಯಗುರು 'ಕುಯ್ಯನವರಿಗೆ ಶ್ರೀಮನ್ಮಹಾರಾಜಾಧಿರಾಜರಾಜಪರಮೇಶ್ವರಾರಾಜಪ್ರತಾಪ ರಾಜಕಂಠೀರವ ವುತ್ತರದಕ್ಷಿ 'ಣ|ಪೂರ್ವಪಶ್ಚಿಮ/ಚತುಸಮುದ್ರಾಧೀಶ್ವರರಾದ ರಿನುಂಮಂಡಲೀಕ ರಗಂಡ ಮಲವರಾಯರಮಸ್ತಕಕೂ ಲಾ|ಅರಿರಾಯರಗಂಡಭೇರುಂಡ ಶ್ರೀವೀರಶೈವ ಶ್ರೀವೀರಪ್ರತಾಪಚೋಳರಾಯರವರು ಸಹಸ್ರರುಪಿಗೆ ಚಿತ್ರಪವಿತ್ರರಾದ ದ್ವಾದಶವರ್ಣೋಪನಯನ ಮೋಡಕೋಪರ್ವದ ಕಲ್ಯಾಣ ಸ್ಯಾನಸಂದ್ಯೋಪಾಸನ ''ನಿತ್ಯಕರ್ಮಾನುಷ್ಠಾನರಾದಶ್ರೀಮತುಪ್ಪ ಶ್ರೀವಿಜಯಾಭ್ಯುದಯ ಜಗದಾನೇಕ ಕೋಟಿಬ್ರಂಹ್ಮಾಂಡ ನಾಯಕ ಆದಿನಾರಾಯಣನಾಭೀಕಮಲೋದ್ಭವಾಚತುರ್ಮುಖಬ್ರಹ್ಮರುಜಾತಮನ್‌ನ್ಮಹಾ 1'೦ಬೋಧಿ | ನಂದಿವರ್ಧನ | ಪರವುದಕಾರ | ವಾಣಿಜ್ಯಕುಲಪವಿತ್ರ! ಮಾರ್ಗತತ್ವ ! ಅನವರತಪರಮಕಲ್ಯ 17ಣಪರಮಮಹೇಶ | ನರಾಂಡ್ಯ ಕೃಪಾಕಟಾಕ್ಷ / ಮೌಲ್ಯಮುನಿದಿ | ಸಹಸ್ರರುವಿಗೋತ್ರ ಪವಿತ್ರ | ಧನ ಕನಕ ವಸ್ತುವಾಹನಸಮುದ್ರಾವಳಿ ಅಭ್ಯುದಯ ನಾರಾಯಣನಿತ್ಯ ನೈಷ್ಠಿಕವಾರಾಣಸಿ ಅಲಂಕಾರರಾದ 19ರುಗೋದವುಪನಿಷತ್ತು!ಯಜರ್ವೇದವುಪನಿಷತ್ತುಸಾಮವೇದವುಪನಿಷತ್ತು! ಅಥರ್ವಣವೇದವುದನಿಮತ್ತು `ಯಿವುಮೊದಲಾದಮೂವತ್ತೆರಡುವುಪನಿಷತ್ತುಗಳು ತಿಳಿದಂಥಾವರುಗಳಾದ ಗರ್ಭಾದಾನಪುಂಸ್ಕೃವನ 'ಮಂತಜಾತಕರ್ಮನಾಮಕ ರಣಅನ್ನ ಪ್ರಾಶನ ಚವುಲವುಪನಯನಾಜಾಪತ್ಯಆತ್ಮೀಯ | ಸ್ವಾತ 22ಕ ವೈಶ್ವದೇವ/ಬಲಿಹರಣ'ಗೋದಾನಭೂದಾನ ! ಪೈತ್ರಿಕ ಮೇರಿಲೆಕರ್ಮಂಗಳುಳ್ಳವರುಗಳಾದ ಯಿ ರುಗಲದೇವಿಕಾರುಣ್ಯವರಪ್ರಸಾದಕರಾದ ಶ್ರೀದೇವೀಪ್ರಿಯರಾದ ಲಕ್ಷ್ಮೀದೇವೀವಿವಾಹಕ್ಕೆ ಗೌರೀದೇವೀವಿವಾಹಕ್ಕೆ 24ಕರ್ತರಾದ ಕಿಮ್ಮಿಂಧಪರ್ವತಕ್ರೀಡಾವಿನೋದಿಗಳಾದ ಪಂಪ್ಪಾನದೀತೀರ್ಥಲಿಂಗ್ ಪ್ರತಿಲಿಂಗ್ ಪುಷ್ಪ ಮಾಲಿಕಾ 25ಲಂಕೃತರಾದ ಕೃತಯುಗದಲ್ಲಿ | ಕಾಶೀನಗರಾಧೀಶ್ವರರಾದ | ಕಾಶೀನಗರದಲ್ಲಿ ಬ್ರಹ್ಮಪುತ್ರರಾದ | ತುಲಾ ಧಾರೀಕುಲಸಂಭವರಾದ | ಕುಬೇರನಮಗವಿತ್ರಪಾಲ | ರಫ್ತು ಮಹಾರಾಯರಯಾಗನಿಮಿತ್ಯವಾಗಿ ಧನತ 27ರುವಸಮಯದಲ್ಲಿ | ರುಕಾಪದಿಂದಲ್ಲ. | ಕುಬೇರನಂಶ ಅಲಕಾನಗರಾಧೀಶ್ವರರಾದತಾಯುಗ ದಲ್ಲಿ | ಅಯೋಧ್ಯಾನಗರದಲ್ಲಿ 1 ವುಛಯದಾನಂಗಳಮಾಡಿ | ಹೇಮಕುಂಡಲಂಗಳಂದರಿಕೆ | ನೈಮ 2ನಗರಾಧೀಶ್ವರರಾದ | ಶ್ರೀರಾಮಚಂದ್ರಸ್ವಾಮಿಯವರು | ನಾನಾನರ್ನಾಕ್ರಮದವರ | ಕರೆಕಳುಹಿಸಿ ಯೇಳುಡೊಂಕ್ಕಿನ ಮಾಣಿಕ್ಯಕ್ಕೆ ಸೂತ್ರಮಂಗೋಣಿಸೂಯಂನ್ನಲಾಗಿ | ಯಾವಜಾತಿಯವರಕ್ಕೆ ಯಲ್ಲು | ಪೋಣಿಸುವದಕ್ಕೆಆಗದೆಯಿರಲಿಕ್ಕಾಗಿ | ಬುಧನುಕೊಟ್ಟಬುದ್ಧಿಯಿಂದಾಯೇಳುದೊಂ ತಿಕ್ಕಿನಮಾಣಿಕ್ಯಕ್ಕೆ ಸೂತ್ರ ಮಂಪೋಣಿಸಲಿಕ್ಕಾಗಿ | ಶ್ರೀರಾಮಚಂದ್ರಸ್ವಾಮಿಯವರಿಗೆ 1 ಸಮ ರ್ಪಿಸಲಾಗಿ 1 ಶ್ರೀರಾಮಚಂದ್ರಸ್ವಾಮಿಯವರಅನುಮತಿಯಿಂದ್ದಾ | ಅರ್ಧಸಿಂಹಾಸನದ 30 I 33<noinclude></noinclude> qbsu028q8wat4p284uciri1wi4hfc1e ಪುಟ:Epigraphia Carnatica - Volume IX.djvu/೫೩೬ 104 118416 314058 2026-04-30T18:02:32Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 36 Bangalore Taluq. 97 ಬೇಗೂರು ಹೋಬಳಿ ಹೊಲಿಯನಕೆರೆ ಗ್ರಾಮದ ಗುಂಡು ತೋಪಿನಲ್ಲಿ ನಟ್ಟ ಕಲ್ಲು. ಸಖವರುಸಂಗಳು 'ನೆಯಸರ್ವಜಿತುಸಂವತ್ಸರದಕಾರ್ತಿಕ ಬಂಸೋತ್ರೆ ಮನ್ಮಹಾಮಂಡಳೇಶ್ವರ ಅರಿ 'ರಾಯವಿಬಾಳಬಾವಿಗೆ ತಪ್ಪು ವರಾಯರಗಂಡ ವೀರಹರ... 314058 proofread-page text/x-wiki <noinclude><pagequality level="1" user="Pragathi. BH" /></noinclude>36 Bangalore Taluq. 97 ಬೇಗೂರು ಹೋಬಳಿ ಹೊಲಿಯನಕೆರೆ ಗ್ರಾಮದ ಗುಂಡು ತೋಪಿನಲ್ಲಿ ನಟ್ಟ ಕಲ್ಲು. ಸಖವರುಸಂಗಳು 'ನೆಯಸರ್ವಜಿತುಸಂವತ್ಸರದಕಾರ್ತಿಕ ಬಂಸೋತ್ರೆ ಮನ್ಮಹಾಮಂಡಳೇಶ್ವರ ಅರಿ 'ರಾಯವಿಬಾಳಬಾವಿಗೆ ತಪ್ಪು ವರಾಯರಗಂಡ ವೀರಹರಿಯಪ್ಪವೊಡೆಯರ ರಾಜ್ಯಂಗೆ ಯಿನಲ್ಲಿ ಮನ್ಮಹಾಮಂಡಳೇಶ್ವರಂ ತಿಳಿಯಜ 20. ಕುಬಾಲಿಯಗೌಡು . ಶ್ರೀಮನು . 6'x3' 2", 1. ದ .. .ಕನಾಡಪ್ರಭುಗಉಡಪನವರಮ 12ಕಳುಹೊಂನಪನವರುಸರ್ಬಗೊಡಗೆಆಗಿ ಕೊಟ 13ಯಿಕೊಡರತವುತಉಡಿದಂಡಉಂಡಿಗೆಹಾ 14ದರ . . ಕಂಮಗಿರುಗೇಣುವೊಡದತಲೆ .ಖ 1óಬ ರಣಸರ್ಬಾಯಸಹಿತವಾಗಿ ಕೊಟ್ಟಕೊಡಗೆಯಿ 16ದಕೆರುಅಳಹಿತಪ್ಪಿದವರುಗಂಗೆಯತಡಿ ಯಲುತಂಗೇಳುಕವಿಲೆಯ ಕೊಂದಖಾಪದಲ್ಲಿ 18.ಹರುಮಂಗಳಮಹಾ ಶ್ರೀ ಶ್ರೀ ಶ್ರೀ ಶ್ರೀ 98 ಅದೇ ಹೋಬಳಿ ಹೊಂಗಸಂದ್ರ ಗ್ರಾಮಕ್ಕೆ ಉತ್ತರ ಯರ್ರಪ್ಪನ ಹೊಲದಲ್ಲಿ. ಗ್ರಂಥ ಮತ್ತು ಅರವಕರ ಪ್ರಮಾಣ 5' • 2 6. 99 ಅದೇ ಗ್ರಾಮಕ್ಕೆ ಸೇರಿದ ಗೋಪಾಲೈಯಂಗಾರ ಪಾಳ್ಯದ ಸರ್ವೆ ನಂಬ೮ ೫೦ ನೇ ಹೊಲದಲ್ಲಿ. ಗ್ರಂಥ ಮತ್ತು ಅರವಕರ ಪ್ರಮಾಣ 5' • 2. - 100 ಅದೇ ಸ್ಥಳದಲ್ಲಿ. ಗ್ರಂಥ ಮತ್ತು ಅರವಕ್ಷರ ಪ್ರಮಾಣ 6 X 3. 1101 ಅದೇ ಹೋಬಳಿ ಕೋನಪ್ಪನ ಅಗ್ರಹಾರದ ಬಳಿ ಹೊಸೂರ ರಸ್ತೆ ಪಕ್ಕದಲ್ಲಿ ಯಲ್ಲಪ್ಪನ ಹೊಲದಲ್ಲಿ. ಗ್ರಂಥ ಮತ್ತು ಅರವಕ್ಷರ ಪ್ರಮಾಣ 5' • 2' 6.<noinclude></noinclude> 5y9i9cfmk0j9ibcer7eqzt9hfvbu2o9 ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೬೭ 104 118417 314059 2026-04-30T18:03:22Z Pragathi. BH 7585 /* Without text */ 314059 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೬೮ 104 118418 314060 2026-04-30T18:03:31Z Pragathi. BH 7585 /* Without text */ 314060 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೬೯ 104 118419 314061 2026-04-30T18:03:40Z Pragathi. BH 7585 /* Without text */ 314061 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೭೦ 104 118420 314062 2026-04-30T18:03:54Z Pragathi. BH 7585 /* Without text */ 314062 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೭೧ 104 118421 314063 2026-04-30T18:04:04Z Pragathi. BH 7585 /* Without text */ 314063 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೫೦೪ 104 118422 314064 2026-04-30T18:04:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಿದ್ದರಾಮೇಶ್ವರ ವಚನಸಂಪುಟ / ೪೪೪ ೧೫೩೯ ಜ್ಯೋತಿಷ್ಯವದು ಜ್ಯೋತಿಯಂತಯ್ಯಾ : ಕೂಡುವ ಕಾಲಕ್ಕೆ ಪ್ರಕಾಶಮಯವು: ಕೂಡದ ಕಾಲಕ್ಕೆ ದಗ್ಧಮಯವು. ಇದರಂತುವನರಿದವ ವರರುಚಿಯಲ್ಲದೆ, ಮತ್ತೊರ್ವನ ಕಾಣೆ , ಕಪಿಲಸಿದ್ಧಮಲ್ಲಿಕ... 314064 proofread-page text/x-wiki <noinclude><pagequality level="1" user="Pragathi. BH" /></noinclude>ಸಿದ್ದರಾಮೇಶ್ವರ ವಚನಸಂಪುಟ / ೪೪೪ ೧೫೩೯ ಜ್ಯೋತಿಷ್ಯವದು ಜ್ಯೋತಿಯಂತಯ್ಯಾ : ಕೂಡುವ ಕಾಲಕ್ಕೆ ಪ್ರಕಾಶಮಯವು: ಕೂಡದ ಕಾಲಕ್ಕೆ ದಗ್ಧಮಯವು. ಇದರಂತುವನರಿದವ ವರರುಚಿಯಲ್ಲದೆ, ಮತ್ತೊರ್ವನ ಕಾಣೆ , ಕಪಿಲಸಿದ್ಧಮಲ್ಲಿಕಾರ್ಜುನಾ. || ೩ ೧೫೪೦ ನೋಡುವುದದು, ನೋಡಲೇಬೇಕು; ಮಾಡುವುದದು, ನೋಡಿ ಮಾಡಿ ಮಾಡಲೇಬೇಕು, ಮನದಲ್ಲಿ ಲೀಢವಾಗಿರಬಾರದು ನೋಡಾ, || ೩೬೩ | | ಕಪಿಲಸಿದ್ಧಮಲ್ಲಿಕಾರ್ಜುನಾ. ೧೫೪೧ ಭಕ್ತಂಗೆ ಲಿಂಗಪೂಜೆ ಜಂಗಮದಾಸೋಹ ವಿಘ್ನವಯ್ಯಾ . ಮಹೇಶಂಗೆ ವಿಷಯಂಗಳಳಿವುದೆ ವಿಘ್ನವಯ್ಯಾ . ಪ್ರಸಾದಿಗೆ ನಿರ್ಮಲ ಮನಸ್ಸಾಗುವುದೆ ವಿಘ್ನವಯ್ಯಾ . ನಿರ್ವಿಘ್ನರಾದವರನೊರ್ವರನು ಕಾಣೆ ನಿರ್ವಯಲ ನಿಜಾನಂದದರುಹಿನ ಕುರುಹ ಬಿಟ್ಟು, ಕಪಿಲಸಿದ್ದಮಲ್ಲಿಕಾರ್ಜುನಾ ಮಹಾದೇವನಲ್ಲಿ . || ೧೫೪೨ ಶಾಸ್ತ್ರವೆಂಬುದು ಮನ್ಮಥಶಸ್ತವಯ್ಯಾ . ವೇದಾಂತವೆಂಬುದು ಮೂಲ ಮನೋವ್ಯಾಧಿಯಯ್ ಪುರಾಣವೆಂಬುದು ತರ್ಕವೆಂಬುದು ಮೃತವಾದವರ ಗಿರಾಣವಯ್ಯಾ . ಮರ್ಕಟಾಟವಯ್ಯಾ. ಆಗಮವೆಂಬುದು ಯೋಗದ ಘೋರವಯ್ಯಾ . ಇತಿಹಾಸವೆಂಬುದು ರಾಜರ ಕಥಾಭಾಗವಯ್ಯಾ . ಸ್ಮತಿಯೆಂಬುದು ಪಾಪಪುಣ್ಯವಿಚಾರವಯ್ಯಾ . ಆದ್ಯರ ವಚನವೆಂಬುದು ಬಹುವೇದ್ಯವಯ್ಯಾ , ನಮ್ಮ ಕಪಿಲಸಿದ್ದಮಲ್ಲಿಕಾರ್ಜುನನ ತಿಳಿಯಲಿಕ್ಕೆ . || ೩<noinclude></noinclude> id3eij5oeyfll8h20mu3ffhs1xkd6ec ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೪೦೦ 104 118423 314065 2026-04-30T18:04:43Z Pragathi. BH 7585 /* Without text */ 314065 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೬೦ 104 118424 314066 2026-04-30T18:05:02Z Pragathi. BH 7585 /* Without text */ 314066 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೧೦ 104 118425 314067 2026-04-30T18:05:12Z Pragathi. BH 7585 /* Without text */ 314067 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೪ 104 118426 314068 2026-04-30T18:05:26Z Pragathi. BH 7585 /* Without text */ 314068 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೩ 104 118427 314069 2026-04-30T18:05:42Z Pragathi. BH 7585 /* Without text */ 314069 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಸಿದ್ಧರಾಮೇಶ್ವರ ವಚನಸಂಪುಟ - ೪.pdf/೨ 104 118428 314070 2026-04-30T18:05:51Z Pragathi. BH 7585 /* Without text */ 314070 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೨೪೮ 104 118429 314071 2026-04-30T18:06:14Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೧೦ ಚೆನ್ನಬಸವಣ್ಣನವರ ವಚನಸಂಪುಟ ಲಿಂಗವಿಡಿದು ಲಿಂಗಪ್ರಾಣಿಯೆನಿಸಿಕೊಂಬುದಯ್ಯಾ . ಅರಿವರತು ಕ್ರಿಯಾನುಭಾವವಿಡಿದು ಮೀರಿ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೆನಿ ಕೊಂಬುದಯ್ಯ ||೨೧|| - ೬೯೯ ಲಿಂಗಸ್ಥಲ ಜಂಗಮ... 314071 proofread-page text/x-wiki <noinclude><pagequality level="1" user="Pragathi. BH" /></noinclude>೨೧೦ ಚೆನ್ನಬಸವಣ್ಣನವರ ವಚನಸಂಪುಟ ಲಿಂಗವಿಡಿದು ಲಿಂಗಪ್ರಾಣಿಯೆನಿಸಿಕೊಂಬುದಯ್ಯಾ . ಅರಿವರತು ಕ್ರಿಯಾನುಭಾವವಿಡಿದು ಮೀರಿ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನೆನಿ ಕೊಂಬುದಯ್ಯ ||೨೧|| - ೬೯೯ ಲಿಂಗಸ್ಥಲ ಜಂಗಮಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ , ನಾಸ್ತಿಯಾದಲ್ಲದೆ ಶರಣನಲ್ಲ , ಗುರುಸ್ಥಲ, ನಾಸ್ತಿಯಾದಲ್ಲದೆ ಐಕ್ಯನಲ್ಲ . ಇದು ಈ ಕಾರಣ ಕೂಡಲಚೆನ್ನಸಂಗಮದೇವಾ, ತ್ರಿವಿಧನಾಸ್ತಿಯಾಗಿ ಭಕ್ತಿ ಕೆಟ್ಟು ಭವಿಯಾದಲ್ಲದೆ ಲಿಂಗೈಕ್ಯನಲ್ಲ . ೭೦೦ - ಅಂಜಿಕೆಯುಳ್ಳನ್ನಕ್ಕ ಸೂತಕವುಳ್ಳನ್ನಕ್ಕ ಈ ಪ್ರಾಣಲಿಂಗಸಂಬಂಧಿಯಲ್ಲ , ಶರಣನಲ್ಲ , ತ್ರಿವಿಧವುಳ್ಳನ್ನಕ್ಕ ಎಂಜಲುಳ್ಳನ್ನಕ್ಕ ಪ್ರಸಾದಿಯಲ್ಲ . ಲಿಂಗೈಕ್ಯನಲ್ಲ , ಕೂಡಲಚೆನ್ನಸಂಗಮದೇವಾ. ೭ ಅಂಗದ ಗುಣದಿಂದ ಲಿಂಗೈಕ್ಯವೆಂಬರು, ಲಿಂ ( ಅಂ ?) ಗದಗುಣದಿಂದ ಲಿಂಗೈಕ್ಯವಿಲ್ಲ ಭಾವಾತಂ ಪರಹಿತ ಕೂಡಲಚೆನ್ನಸಂಗಾ ನೋಡಾ. ಲಿಂಗೈಕ್ಯವು. ||೨೪|| ೭೦೨ ಅಂಗದ ಮೇಲೆ ಆಯತವಾದುದೆ ಆ ಇಷ್ಟಲಿಂಗ, ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ, ( ಇಷ್ಟಲಿಂಗ ಉದಯಿಸಿದಲ್ಲದೆ ಪ್ರಾಣಲಿಂಗವ ಕಾಣಬಾರದು) ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಲಿಂಗವ ಕಾಣಬಾರದು, ಈ ಭೇದವ ಭೇದಿಸಬಲ್ಲರೆ ಕೂಡಲಚೆನ್ನಸಂಗನಲ್ಲಿ ೭೩ ಕಾಯದ ಕೊನೆಯ ಮೊನೆಯ ಮೇಲಣ [ ಇಷ್ಟಲಿಂಗವೆಂದು ಪೂಜಿಸುವರು ಲಿಂಗವ ಲಿಂಗೈಕ್ಯವು. || ೨೫ ||<noinclude></noinclude> ph88g0qgat622v6rnhw206kn4mmjhxm ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೧೦೮ 104 118430 314072 2026-04-30T18:06:28Z Pragathi. BH 7585 /* Without text */ 314072 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೧೦೬ 104 118431 314073 2026-04-30T18:06:38Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 314073 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 314074 314073 2026-04-30T18:06:44Z Pragathi. BH 7585 /* Without text */ 314074 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೬೫ 104 118432 314075 2026-04-30T18:06:53Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಭಕ್ತಸ್ಥಲ ೯೧. ಕೆರೆಯಲ್ಲಿ ಕಂಡರೆ ಉದಕವೆಂಬೆ, ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ, ಮಾಡುವೆ ನೀಡುವೆ, ನೀಡುವಲ್ಲಿ ಪ್ರಸಾದವೆಂದು ಅಂದೇ ಅಂಜಿ ಬಂದರೆ ಅಗ್ಗವಣಿಯೆಂಬೆ. ಸಯದಾನವೆಂಬ ಬೋನವೆಂಬೆ. ಎಂಜಲೆಂದರೆ ೯OIL ಪ್ರಸ... 314075 proofread-page text/x-wiki <noinclude><pagequality level="1" user="Pragathi. BH" /></noinclude>ಭಕ್ತಸ್ಥಲ ೯೧. ಕೆರೆಯಲ್ಲಿ ಕಂಡರೆ ಉದಕವೆಂಬೆ, ಅಂಗಡಿಯಲ್ಲಿ ಕಂಡರೆ ಭತ್ತವೆಂಬೆ, ಮಾಡುವೆ ನೀಡುವೆ, ನೀಡುವಲ್ಲಿ ಪ್ರಸಾದವೆಂದು ಅಂದೇ ಅಂಜಿ ಬಂದರೆ ಅಗ್ಗವಣಿಯೆಂಬೆ. ಸಯದಾನವೆಂಬ ಬೋನವೆಂಬೆ. ಎಂಜಲೆಂದರೆ ೯OIL ಪ್ರಸಾದಿಸ್ಥಲ ಲಿಂಗಸಾಹಿತ್ಯ ಇವರಿಬ್ಬರ ಮಡಿವಾಳ , ಪ್ರಸಾದಸಾಹಿತ್ಯ ಮೊದಲಲ್ಲಿ ಜಂಗಮದಿಂದ ತಿಳಿದ ಕೂಡಲಚೆನ್ನಸಂಗನ ನಾನೇ ತಿಳಿವಿನಲ್ಲಿ ಜಾರಿ ಕಾರಣ ಎಚ್ಚರಿಕೆಯಾಯಿತ್ತು, ಪ್ರಸಾದ ಸಾಧ್ಯವಾಯಿತ್ತು , [ ಏಕಾರ್ಥ] ವಾಯಿತ್ತು . ಸಾಕು , ಸಾಧಿಸಿದನು ಸಜ್ಜನ ಸಾರಾಯವನು, ಬಸವಣ್ಣನು. ೯೪! ಸಂಪಾದಿಸನಾಗಿ, ದೈತಿಯಲ್ಲಿ ಅತಿಯಲ್ಲ . ಹದುಳಿಗನಾಗಿ, ಸ್ವರ್ಗಿಯಲ್ಲ , ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಅಪವರ್ಗಿಯಲ್ಲ . ಪ್ರಸಾದಿ || ೯ ಬಸವಣ್ಣನು. ೯೬ ಪ್ರಾತಃಕಾಲದಲಗೊದಕವನು ಪಾದೋದಕವನು 0೯೩ !! ಪ್ರಾಣವೆಂದರಿದ, ಸದರ್ಥ ಕೂಡಲಚೆನ್ನಸಂಗಯ್ಯನಲ್ಲಿ ಮೀರಿದ ಕ್ರೀಯ ୬ ಕೂಡಲಚೆನ್ನಸಂಗಯ್ಯಾ. ಶಾಸ್ತ್ರಮುನ್ನವೆ ಜಂಗಮದ ಪ್ರಸಾದವೆ ಸಜ್ಜನ ಬಸವಣ್ಣ , ಆಚಾರದರಿವಾಯಿತ್ತು , ಶರಣರಲ್ಲಿ ವೇದವಂತಿರಲಿ, ಇವರಲ್ಲಿ ಜಂಗಮಸಾಹಿತ್ಯ ಮನದಲಕ್ಕೊತಿದ ಗುರುಕಾರುಣ್ಯದಿಂದ ಮೀರಿ ಮನೆಗೆ ಬಂದರೆ ವ್ರತಗೇಡಿ ಕೂಡಲಚೆನ್ನಸಂಗಯ್ಯಾ . ಭಕ್ತನ ಲಿಂಗ ಮನೆಗೆ ತಟ್ಟದೆ ತಂದು ಲಿಂಗದ ಅನುವನರಿವನು . ಮುಟ್ಟದೆ ಕೊಂಬನು. ತನಗೋಸುಗವೆಂದರಿಯದೆ ಲಿಂಗದವಸರವೆಂದರಿದು , ||<noinclude></noinclude> n07mhu2hdk1u551m5a8s4duqszls6sb ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೬೪ 104 118433 314076 2026-04-30T18:07:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೬ ಚೆನ್ನಬಸವಣ್ಣನವರ ಜಲವ ಭಕ್ತನ ನಾನು ಮಾಡಿದಲ್ಲದೆ ನಾನು ಕೊಂಬ ಹದಿನೆಂಟು ಧಾನ್ಯವ ಕೂಳ್ಳನು ಕೂಡಲಚೆನ್ನಸಂಗಾ ವಚನಸಂಪುಟ ಬಳಸೆನಯ್ಯಾ , ಭಕ್ತನ ಮಾಡಿದಲ್ಲದೆ 11೮೭II ನಿಮ್ಮಾಣೆ. ೮೮ ಲಿಂಗೈಕ್ಯವಿಲ್ಲದವರನೊಲ್... 314076 proofread-page text/x-wiki <noinclude><pagequality level="1" user="Pragathi. BH" /></noinclude>೨೬ ಚೆನ್ನಬಸವಣ್ಣನವರ ಜಲವ ಭಕ್ತನ ನಾನು ಮಾಡಿದಲ್ಲದೆ ನಾನು ಕೊಂಬ ಹದಿನೆಂಟು ಧಾನ್ಯವ ಕೂಳ್ಳನು ಕೂಡಲಚೆನ್ನಸಂಗಾ ವಚನಸಂಪುಟ ಬಳಸೆನಯ್ಯಾ , ಭಕ್ತನ ಮಾಡಿದಲ್ಲದೆ 11೮೭II ನಿಮ್ಮಾಣೆ. ೮೮ ಲಿಂಗೈಕ್ಯವಿಲ್ಲದವರನೊಲ್ಲ ಲಿಂಗಾರ್ಚನೆಯ ಅಂಗದ ಕಾಲದಲ್ಲಿ ಲಿಂಗಧಾರಿ . ಪ್ರಸಾದ ಭೋಗದ ಕಾಲದಲ್ಲಿ , ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ. ಪಂಚಮಹಾಪಾತಕವೆಂದುದಾಗಿ ಲಿಂಗೈಕ್ಯಂ ಲಿಂಗಧಾರೀಣಾಂ ಭವೀನಾಂ ಪಾಪದೃಷ್ಟಿನಾಂ ಪ್ರಚ್ಛನ್ನಪಟಮುತ್ತಮಂ|| ಎಂದುದಾಗಿ - ಭವಿಮಾರ್ಗ ಭವಿಯ ಸಂಗವ ಕಳೆದ ಅಂಗಬಾಹ್ಯ ವಿಧೀಯತೇ . ನೇಮಸ್ಯಗುಂಟಾಗಿ ಲಿಂಗೈಕ್ಯರನಲ್ಲದೊಲ್ಲ 11೮೮il ಕೂಡಲಚೆನ್ನಸಂಗಯ್ಯ . ೮೯ ಜಲ ಗಂಧ ತಾಂಬೂಲ ಅಕ್ಷತೆ ಪುಷ್ಪ ಪಂಚವರ್ಣದ ಧೂಪ ದೀಪ ನೈವೇದ್ಯ , ಪತ್ರೆ ಪುಷ್ಪದ ಪೂಜೆಯ ಅಷ್ಟವಿಧಾರ್ಚನೆ ಷೋಡಶೋಪಚಾರ ಸಕಲಕ್ಷೇಮದಿಂದ ಮುಖ್ಯವಾಗಿ ರಚನೆಯ ಮಾಡುವೆನಯ ಮಾಡುವೆನಯ್ಯಾ. ನಡೆದು ನಿಮ್ಮಲ್ಲಿಗೆ ಸಾರುವೆನು 11೮೯ || ಕೂಡಲಚೆನ್ನಸಂಗಯ್ಯಾ. ಹದಿನಾರು ತೆರದಿಂದ ಷೋಡಶೋಪಚಾರಂಗಳನೆ ಭಕ್ತಿಯ ಮಾಡುವೆನು. ಮಾಡುವೆನು , ಬಂದುದಕ್ಕೆ ಪರಿಣಾಮವ ಕೊಡುವೆನು , ಆಯತದಿಂದ ಲಿಂಗಾರ್ಚನೆಯ ಸ್ವಾಯತದಿಂದ ಪ್ರಸಾದಕ್ಕೆ ಜಂಗಮ ಇಂತೀ ಪ್ರಸಾದಕ್ಕೆ ಮುಟ್ಟಲೀಯದೆ, ಮನವ ಮಾಡುವೆನು. ಗುರುಪ್ರಸಾದಕ್ಕೆ ತನುವ ಇಂಬುಕೊಟ ಇಂಬುಕೊಟ್ಟು, ಪ್ರಾಣವ ಇಂಬುಕೊಟ್ಟು ತ್ರಿವಿಧ ನಿರ್ಣಯದಲ್ಲಿ ಕೂಡಲಚೆನ್ನಸಂಗಯ್ಯಾ ಇಂಬುಗೊಡುವೆನು, ಮಾಡುವೆನು , ಲಿಂಗಭೋಗೋಪಭೋಗವ ಅನರ್ಪಿತಂಗಳ ಲಿಂಗ ಇದ್ದುದಕ್ಕೆ ನೀವು ನೇಮಿಸಿ ನಡೆವೆ, ಮುಂತಾಗಿ. ||೯Oll<noinclude></noinclude> ry6x5cchfvt10kc18ses7lngnt3dqfl ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೪೦ 104 118434 314077 2026-04-30T18:07:18Z Pragathi. BH 7585 /* Without text */ 314077 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೩೮ 104 118435 314078 2026-04-30T18:07:37Z Pragathi. BH 7585 /* Without text */ 314078 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೭೫ 104 118436 314081 2026-04-30T18:09:09Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಭಕ್ತಸ್ಥಲ ೧೩೫ ಸೂತಕವಿರಹಿತ ಪಾತಕವಿರಹಿತ ಸೂತಕ ಲಿಂಗಾರಾಧನೆ ತನುಮೂರ್ತಿಯಾದಲ್ಲಿ ಜಂಗಮಾರಾಧನೆ ಪಾತಕವೆಂಬ ಉಭಯ ಕೂಡಲಚೆನ್ನಸಂಗಾ ನಿಮ್ಮ ಮನಮೂರ್ತಿಯಾದಲ್ಲಿ ಸಂಗ ಲಿಂಗೈಕ್ಯ . ಲಿಂಗೈಕ್ಯ . ಹಿಂಗಿತ್ತು , || ೧೩೫... 314081 proofread-page text/x-wiki <noinclude><pagequality level="1" user="Pragathi. BH" /></noinclude>ಭಕ್ತಸ್ಥಲ ೧೩೫ ಸೂತಕವಿರಹಿತ ಪಾತಕವಿರಹಿತ ಸೂತಕ ಲಿಂಗಾರಾಧನೆ ತನುಮೂರ್ತಿಯಾದಲ್ಲಿ ಜಂಗಮಾರಾಧನೆ ಪಾತಕವೆಂಬ ಉಭಯ ಕೂಡಲಚೆನ್ನಸಂಗಾ ನಿಮ್ಮ ಮನಮೂರ್ತಿಯಾದಲ್ಲಿ ಸಂಗ ಲಿಂಗೈಕ್ಯ . ಲಿಂಗೈಕ್ಯ . ಹಿಂಗಿತ್ತು , || ೧೩೫II ಲಿಂಗೈಕ್ಯಂಗೆ. ೧೩.೬ ಅತಿಬಳ ಭಕ್ತ ಈ ಪ್ರಬಳಿ ಜಂಗಮ ನಿಸ್ಸಂಸಾರಿಯಾದ ಸಂಸಾರಿಯ ಒಂದಾದರೆ ಸಂಸಾರಿಯಾದ ಕಾರಣ , ಕಾರಣ, ವೈರಾಗ್ಯವೂ ಆ ಸಂಸಾರಿಯ ತೆರಹಿಲ್ಲ ಕೂಡಲಚೆನ್ನಸಂಗಾ ನಿಷ್ಠೆಯೂ 11೧೩೬|| ನಿಮ್ಮಲ್ಲಿ. ೧೩೭ “ ಅಕಾಯೋ ಎಂಬ ಭಕ್ತಕಾಯಶ್ಚ ಶ್ರುತಿಯನೋದುವರೆ “ ವಹಂತೋ ಇಂತೆರಡೊಂದಾದರೆ ಕೂಡಲಚೆನ್ನಸಂಗಾ - ಜಂಗಮಾಸ್ತಥಾ ” ಜಂಗಮಕ್ಕೆ ? ತೆರಹಿಲ್ಲ || ೧೩೭|| ನಿಮ್ಮಲ್ಲಿ. ಮುಂದುಗೊಂಡಿದ್ದೆನಯ್ಯಾ , ಆನು ವ್ಯವಹಾರವ ಮೊದಲುಗೆಡದ ಭಕ್ತಂಗೆ? ಮಹಾಂತೋ ಎಂತೊ ಭಕ್ತಿಮಾನ್ ” ೧೩೮ ವ್ಯವಹಾರವ ಭವಗೇಡಿ ಎಂತೊ ಲಿಂಗರೂಪೇಣ ಎಂಬ ಶ್ರುತಿಯನೋದುವರೆ ಮಮ ಕಾಯಸ್ತು ಮುಂದುಗೊಂಡಿದ್ದೆನಯ್ಯಾ , ಹರದೆನಗಾಯಿತ್ತಯ್ಯಾ. ಲಿಂಗೈಕ್ಯರ ಒಡನಾಡಿ ಅವರ ಪರಿ ಎನ್ನ ಹತ್ತಿತಯ್ಯಾ . ಕೂಡಲಚೆನ್ನಸಂಗಯ್ಯಾ ಭಕ್ತರೆನ್ನ ಮರುಳು ಮಾಡಿತ್ಯನೇನೆಂಬೆ! || ೧೩ ||<noinclude></noinclude> 6mq47fba4g8k79nv2cbqrnyaz8cp8dm ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೭೬ 104 118437 314082 2026-04-30T18:09:20Z Pragathi. BH 7585 /* Without text */ 314082 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಚೆನ್ನಬಸವಣ್ಣನವರ ವಚನಸಂಪುಟ - ೩.pdf/೧೯೨ 104 118438 314083 2026-04-30T18:09:48Z Pragathi. BH 7585 /* Without text */ 314083 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:Mysore-University-Encyclopaedia-Vol-1-Part-1.pdf/೪೪೧ 104 118439 314084 2026-04-30T18:10:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅರಕೇರಿಯ - ಅರಗು ಪಾರ್ಶ್ವಗಳಲ್ಲಿ ಮೂರನೆಯ ಭೂಯುಗದ ಪದರಪದರವಾಗಿರುವ ಮಡ್ಡಿ ಬಂಡೆಗಳಿವೆ. ಕೆಲವು ಶಿಖರಗಳು 3,000 ಮೀ ಗಿಂತ ಹೆಚ್ಚು ಎತ್ತರವಾಗಿವೆ. ಸರಾಸರಿ ಎತ್ತರ (2,000) ಮೀ. ಕ್ರೋಮೈಟ್ ಮತ್ತು ಇತರ ಖನಿಜಗಳು ದೊರಕುತ್ತವೆ... 314084 proofread-page text/x-wiki <noinclude><pagequality level="1" user="Pragathi. BH" /></noinclude>ಅರಕೇರಿಯ - ಅರಗು ಪಾರ್ಶ್ವಗಳಲ್ಲಿ ಮೂರನೆಯ ಭೂಯುಗದ ಪದರಪದರವಾಗಿರುವ ಮಡ್ಡಿ ಬಂಡೆಗಳಿವೆ. ಕೆಲವು ಶಿಖರಗಳು 3,000 ಮೀ ಗಿಂತ ಹೆಚ್ಚು ಎತ್ತರವಾಗಿವೆ. ಸರಾಸರಿ ಎತ್ತರ (2,000) ಮೀ. ಕ್ರೋಮೈಟ್ ಮತ್ತು ಇತರ ಖನಿಜಗಳು ದೊರಕುತ್ತವೆಯಾದರೂ ಅವನ್ನು ತೆಗೆಯಲಾಗಿಲ್ಲ. ಮಳೆಯನ್ನು ಹೊತ್ತು ತರುವ ಮಾರುತಗಳಿಗೆ ಈ ಬೆಟ್ಟಗಳು ಅಡ್ಡಲಾಗಿರುವುದರಿಂದ ಒಂದು ಪಾರ್ಶ್ವದಲ್ಲಿ (203ಸೆಂಮೀ) ಮಳೆಯಾಗುತ್ತದೆ. ಅಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಿವೆ. ವ್ಯವಸಾಯ ಜನರ ಮುಖ್ಯವೃತ್ತಿ. (ಎನ್.ಎ) ಅರಕೇರಿಯ : ಅರಕೇರಿಯೇಸೀ ಕುಟುಂಬಕ್ಕೆ ಸೇರಿದ ನಿತ್ಯ ಹಸುರಾಗಿರುವ, ದೈತ್ಯಾರದ ಮಠ, ಇದರಲ್ಲಿ 15 ಪ್ರಭೇದಗಳಿದ್ದು ಇವು ಮುಖ್ಯವಾಗಿ ಆಸ್ಟ್ರೇಲಿತು, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್ ದ್ವೀಪಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ. ಹೀಗೆ ಈ ಸಸ್ಯ ಮೂಲತಃ ದಕ್ಷಿಣಾ ರ್ಧಗೋಳ ದ್ದಾದರೂ ಇದರ ಹಲವು ಪ್ರಭೇದ ಗಳನ್ನು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಬೆಳೆಸಿದ್ದಾರೆ. ಭಾರತದಲ್ಲೂ ಇದರ ಪ್ರಭೇದಗಳಿಂದ ಮತ್ತು ಇಂಬ್ರಿಕೇಟಗಳನ್ನು ಬೆಳೆಸಲಾ ಗುತ್ತಿದೆ. ಗೋಪುರಾಕೃತಿಯ ಈ ಮರ ಸಾಮಾನ್ಯವಾಗಿ 30-60 ಮೀ ಎತ್ತರಕ್ಕೆ ಬೆಳೆದು, ಸುಮಾರು 3-4 ಮೀ ದಪ್ಪವಿರುತ್ತದೆ. ಈ ಮರಕ್ಕೆ ಅದರದೇ ಆದ ವಿಶಿಷ್ಟ ಹಾಗೂ ಸುಂದರವಾದ ಆಕೃತಿ ಇದ್ದು ಉದ್ಯಾನಗಳಿಗೆ ಶೋಭೆ ಯನ್ನುಂಟು ಮಾಡುತ್ತದೆ. ಮರದಿಂದ ಸುತ್ತಲೂ ಮೇಲ್ಮುಖವಾಗಿ ಬಾಗಿರುವ ರೆಂಬೆಗಳು ಹೊರಟಿರುತ್ತವೆ. ಕಾಂಡದಿಂದ ರಾಳ ತಯಾರಾಗುತ್ತದೆ. ಇದರ ಎಲೆಗಳು ಹಸುರು, ಚೂಪು ಮತ್ತು ಬಿರುಸು. ಕೆಲವು ಪ್ರಭೇದಗಳಲ್ಲಿ ಎರಡು ರೀತಿಯ ಎಲೆಗಳಿರುವುದೂ ಉಂಟು. ಈ ಜಾತಿಯಲ್ಲಿ ಗಂಡು ಮತ್ತು ಹೆಣ್ಣುಮರಗಳು ಬೇರೆ ಬೇರೆಯಾಗಿರುತ್ತವೆ. ಗಂಡುಮರದಲ್ಲಿ ಕೊಳವೆಯಾಕಾರದ ಗಂಡು ಶಂಕುಗಳಿರುತ್ತವೆ. ಪ್ರತಿಯೊಂದು ಶಂಕುವಿನಲ್ಲೂ ಒತ್ತಾಗಿ ಸುತ್ತುವರಿದು ಜೋಡಣೆಗೊಂಡಿರುವ ಅನೇಕ ಕೇಸರಗಳಿರುತ್ತವೆ. ಹೆಣ್ಣುಮರದಲ್ಲಿ ಗುಂಡಗಿರುವ ಹೆಣ್ಣು ಶಂಕುಗಳಿದ್ದು ಪ್ರತಿಯೊಂದರಲ್ಲಿಯೂ ಅನೇಕ ಅಂಡಕಧರ ಬೀಜಗಳಿವೆ. ಇವು ಪಟ್ಟಿಗೆ ಅಂಟಿಕೊಂಡಿರುತ್ತವೆ. ಈ ಮರದ ಹಲವಾರು ಪ್ರಭೇದಗಳನ್ನು ಸಾಮಾನ್ಯವಾಗಿ ಉದ್ಯಾನಗಳಲ್ಲೂ ತೋಟಗಳ ಲ್ಲೂ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಶೀತ ದೇಶಗಳಲ್ಲಿ ಈ ಮರಗಳನ್ನು ಎಳೆಯವಾಗಿರುವಾಗ ಕುಂಡಗಳಲ್ಲಿ ಬೆಳೆಸುತ್ತಾರೆ. ಭಾರತದಲ್ಲಿ ಬೆಳೆಯುವ ಕನಿಂಗ್‌ಹ್ಯಾಮಿಯ್ಯ ಪ್ರಭೇದದಿಂದ ಒಳ್ಳೆಯ ಬೆಲೆಬಾಳುವ ಚೌಬೀನೆ ದೊರಕುತ್ತದೆ. ಇದನ್ನು ಬೀರು, ಪೆಟ್ಟಿಗೆ, ಫೈವುಡ್ ತಯಾರಿಕೆ ಇತ್ಯಾದಿ ಕೆಲಸಗಳಿಗೆ ಉಪಯೋಗಿಸುತ್ತಾರೆ. (ಕೆ.ಬಿ.ಎಸ್.) ಅರಗಿಸುವ ದೊಳೆ : ಆಹಾರದೊಡನೆ ಜಠರವನ್ನು ಸೇರುವ ಮಾಂಸ, ಮೊಟ್ಟೆಗಳು, ಬೀಜಗಳಂತಹವಲ್ಲಿನ ಪ್ರೊಟೀನುಗಳನ್ನು ಅರಗಿಸುವ ಜಠರರಸದಲ್ಲಿರುವ ಬಲವಾದ ದೊಳೆ (ಕಿಣ್ವ ಎಂಜೈಮು), ತೀರ ಸ್ವಲ್ಪ ಪ್ರಮಾಣದಲ್ಲಿ ಹಾಕಿದರೂ ಸಾಮಾನ್ಯವಾಗಿ ಅವು ಬದಲಾಗದೆ ಇತರ ವಸ್ತುಗಳ ನಡುವೆ ಜೀವರಾಸಾಯನಿಕ ಕೆಲಸಗಳನ್ನು ವೇಗಗೊಳಿಸುವ ಹೆರಲಯಕಗಳೇ (ಕೆಟಲಿಸ್ಟ್) ದೊಳೆಗಳು, ಬದುಕಿರುವ ಪ್ರಾಣಿಗಳ ಊತಕದಲ್ಲಿ (ಟಿಟ್ಯೂಸ್) ತಯಾರಾಗುವ ಇವು ನಿಸರ್ಗದ ರಸಾಯನವಿಜ್ಞಾನಿಗಳು ಎನ್ನಬಹುದು. ಇವು ಕೃತಕವಾಗಿ ತಯಾರಾಗಿಲ್ಲ, ಇವಿಲ್ಲದಿದ್ದರೆ ತೀರ ನಿಧಾನವಾಗುವಂಥ ಅನೇಕ ರಾಸಾಯನಿಕ ಕೆಲಸಗಳಿಗಾಗಿ ಎಲ್ಲ ಜೀವಕಣಗಳೂ ಇವನ್ನು ನೆಚ್ಚಿವೆ. ಅಲ್ಯೂಮಿನ್ನುಗಳನ್ನು ಅರದೊಳ (ಪರ್‌) ಸಂದಕ್ಕೆ ಬದಲಿಸುವುದನ್ನು ತೋರಿ, (ಪೆಪ್ಟಿನ್) ಗುರುತಿಸಿ, ಹೆಸರಿಸಿದವ ಜರ್ಮನಿಯ ಥಿಯೊಡೋರ್ ಪ್ಲಾನ್ (1835). ಅಮೆರಿಕದ ಜಾನ್ ನಾತ್‌ರಾಪ್‌ ಇದನ್ನು ಹರಳುಗಳಾಗಿ ಪಡೆದು ಪ್ರೋಟೀನೆಂದು ತೋರಿಸಲು ಇನ್ನೊಂದು ಶತಮಾನ (1930) ಹಿಡಿಯಿತು. ಜಠರ ಒಳವರಿ ಹೊರೆಯ ಮುಖ್ಯ ಜೀವಕಣಗಳಲ್ಲಿ ಅರದೊಳೆ, ಜಡರೂಪವಾದ ಅರದೊಳಜನಕವಾಗಿ ತಯಾರಾಗಿ ಕೂಡಿರುತ್ತದೆ. ಅರದೊಳಜನಕ ಜಠರದೊಳಕ್ಕೆ ಸುರಿದುಬಂದಾಗ ಅಲ್ಲಿನ ಜಠರದ ಆಮೀಯ ರಸದೊಂದಿಗೆ ಕೂಡಿದ ಕೂಡಲೇ ೪೪೧ ಅರೆದೊಳೆಯಾಗುತ್ತದೆ. ಅರದೊಳೆ ಜಠರದಲ್ಲಿದ್ದರೆ ಇನ್ನಷ್ಟು ಅರದೊಳೆ ಆಗುವುದು ಇನ್ನಷ್ಟು ಚುರುಕು. ಅರದೊಳೆಯ ಅರಗಿಸುವ ಒಳ ಪರಿಸರದ ಆಮ್ಲತೆಗೆ ಅನುಗುಣವಾಗಿರು ವುದು, ಜಠರದ ಸಹಜವಾದ ಆಮ್ಲತೆ (ಕಾರಾಮಾಂಕ pH :1.5-2.5) ಮಟ್ಟದಲ್ಲಿ ಬಲುಬೇಗ ಅರಗಿಸುತ್ತದೆ. ಕ್ಷಾರೀಯದ ದ್ರಾವಣದಲ್ಲಿ ಅಷ್ಟೇ ಬೇಗನೆ ಹಾಳಾಗುತ್ತದೆ. ಪ್ರೋಟೀನುಗಳಲ್ಲಿ ಸಾಮಾನ್ಯವಾಗಿ ಸುಮಾರು 20 ಬೇರೆಬೇರೆ ಬಗೆಯ ಅಮೈನೋಆಮ್ಲ ಗಳು ಒಂದುಗೂಡಿರುತ್ತವೆ. ಇವುಗಳಲ್ಲಿನ ಕೆಲವು ಜೋಡಿ ಅಮೈನೋ ಆಮ್ಲಗಳ ನಡುವಣ ಕೊಂಡಿಗಳನ್ನು ಮಾತ್ರ ಅರದೊಳೆ ಬಿಡಿಸುತ್ತದೆ. ಜಠರದಲ್ಲಿ ಬಿಡಿ ಹೈಡೋಕ್ಲೋರಿಕ್‌ ಆಮ್ಲ ಇರುವ ತನಕ ಇದರಿಂದ ಪ್ರೋಟೀನು ಒಡೆದು ಪ್ರೊಟಿಯೇಸು, ಪೆನುಗಳೆಂಬ ಚೂರುಗಳಾಗುತ್ತವೆ. ಈ ಚೂರುಗಳು ಮೂಲ ಪ್ರೋಟೀನುಗಳಂತಲ್ಲ. ನೀರಿನಲ್ಲಿ ಕರಗುತ್ತವೆ. ಕೆಲವು ಪ್ರಾಣಿಗಳ ಪೊರೆಗಳಲ್ಲಿ ತೂರಿಹೋಗುತ್ತವೆ. ರಕ್ತಗತವಾಗಲು ಇವು ಇನ್ನೂ ಚೂರಾಗಿ ಒಡೆಯಬೇಕು. ಕೊನೆಗೆ ಕರುಳಲ್ಲಿ ಮತ್ತೆ ಚೂರು ಚೂರಾಗಿ ರಕ್ತಗತವಾಗುತ್ತವೆ. ಇದಕ್ಕೆ ಕಾರಣ ಮುಖ್ಯವಾಗಿ ಮಾಂಸಲಿಯ (ಪ್ಯಾಂಕ್ರಿಯಾಸ್) ದೊಳೆಗಳು, ಮೈಯ ಕಾವಿನಲ್ಲಿ ತಾಸಿನಲ್ಲಿ 2 ಲಕ್ಷ ಗ್ಯಾಲನ್ ಹಾಲನ್ನು ಹೆಪ್ಪುಗಟ್ಟಿಸಲು (ಅರಗಣೆಯ ಮೊದಲ ಹೆಜ್ಜೆ) ಒಂದೇ ಒಂದು ಔನ್ಸಿನಷ್ಟು ಅಚ್ಚ ಅರದೊಳ ಸಾಕು. ಇಲ್ಲವೆ ಅದೇ ಕಾಲದಲ್ಲಿ ಅದರ ಸಾವಿರಾರು ಪಾಲಿನಷ್ಟು ತೂಕದ ಮೊಟ್ಟೆಲೋಳೆಯಂಥ ಬೇರೆ ಪ್ರೋಟೀನುಗಳನ್ನು ಅರಗಿಸಬಲ್ಲುದೆಂದರೆ, ಅರದೊಳೆಯ ಅರಗಿಸುವ ಹೆಬ್ಬಲುಮೆ ಗೊತ್ತಾಗುತ್ತದೆ. ಅರದೊಳೆ ಕೂಡ ಪ್ರೋಟೀನೇ ಆಗಿದ್ದರೂ ಅದನ್ನು ತಾನೇ ಅರಗಿಸಿಕೊಳ್ಳದು. ಬೇರೆ ದೊಳೆಗಳು, ಪ್ರೊಟೀನುಗಳ ಹಾಗೆ ಅರದೊಳೆಯ ದೊಡ್ಡ ಸಮ್ಮಿಶ್ರ ಅಣು. ಜಲಜನಕದ ಅಣುವಿನ ತೂಕ (1), ಅಡಿಗೆ ಉಪ್ಪಿನ ಅಣುವಿನ ತೂಕ 58 ಆಗಿದ್ದರೆ, ಅರದೊಳಜನಕದ್ದು 42,500. ಅರದೊಳೆಯ ಅಣು 35,000 ತೂಗುತ್ತದೆ. ಮದ್ದಾಗಿ ಬಳಕೆಯಾಗುವ ಅರದೊಳೆ ಹಂದಿಗಳ ಜಠರಗಳಿಂದ ತಯಾರಾಗುವುದು. ಒಂದು ಜಠರದಲ್ಲಿ ಸುಮಾರು ಒಂದು ಗ್ರಾಮ್ ತೂಕದಷ್ಟಿರುವುದು. ದನಕರು, ಕುರಿಗಳಿಂದಲೂ ತೆಗೆಯಬಹುದು. ಹಳದಿ ಬೂದು ಬಣ್ಣದ ಪುಡಿ ಇಲ್ಲವೇ ನಸುಹಳದಿ ಬಣ್ಣದ, ಬೆಳಕು ಹಾಯಿಸದ ಹಗರಿನಂಥ ವಸ್ತುವಿದು. ಕೆಲಬಗೆಯ ಅಜೀರ್ಣಗಳಲ್ಲಿ ಇದರ ಕೊರೆ ಇರುವುದೆಂಬ ಭಾವನೆಯಿಂದ ಇದನ್ನು ಮದ್ದಾಗಿ ಕೊಡುವುದುಂಟು. ಇದಕ್ಕೆ ಆಧಾರವಿಲ್ಲ. ಏಕೆಂದರೆ, ಇಲ್ಲಿ ಕೊರೆಯಾಗುವುದು ಆಮ್ಲವೇ ಹೊರತು ಈ ದೊಳೆಯಲ್ಲ. ಸಾಕಷ್ಟು ಆಮ್ಲವನ್ನು ಸೇರಿಸಿದ ಕೂಡಲೇ ಪ್ರೋಟೀನುಗಳನ್ನು ಸುಲಭವಾಗಿ ಅರಗಿಸುತ್ತದೆ. ಆದರೆ ಹೈಡೊಕ್ಲೋರಿಕಾಮ್ಲವನ್ನು ಮಾತ್ರ ರೋಗಿಗೆ ಕೊಟ್ಟರೆ ಜಠರರಸದ ಸುರಿಕೆಯನ್ನೇ ತಗ್ಗಿಸುತ್ತದೆ. ಆದ್ದರಿಂದಲೇ ಆಮ್ಲದೊಂದಿಗೆ ಅರದೊಳೆಯನ್ನೂ ಸೇರಿಸುವುದು ವಾಡಿಕೆ. ಹದಗೊಳಿಸುವ ಮುಂಚೆ ಪ್ರಾಣಿಗಳ ತೊಗಲಿನ ಕೂದಲು, ಕಸರನ್ನು ತೆಗೆದುಹಾಕಲು ಕಚ್ಚಾ ಅರದೊಳೆಯನ್ನು ಚರ್ಮ ಹದಮಾಡುವವರು ಬಳಸುವರು. ಬೆಳ್ಳಿಯ ಸಂಯುಕ್ತವನ್ನು ಹಿಡಿದಿರುವ ಜೆಲಟೀನನ್ನು ಅರಗಿಸುವುದರಿಂದ, ಬಿಸಾಡಿದ ಹಳೆಯ ಚಲನಚಿತ್ರ ಸುರುಳಿಗ ಳಿಂದ ಬೆಳ್ಳಿಯನ್ನು ಮರಳಿ ಪಡೆಯಲೂ ಇದನ್ನು ಬಳಸುವುದುಂಟು. ಏಕಾಣುಜೀವಿಗಳು ಮತ್ತಿತರ ಜೀವಾಣುಗಳನ್ನು ಪ್ರಯೋಗಾಲಯದಲ್ಲಿ ಬೆಳೆಸಲು ಬರುವ ನಡುವರ್ತಿ ವಸ್ತುವಿನ ಮುಖ್ಯ ಭಾಗವಾದ ಪೆದ್ದೋನು (ಅರೆಬರೆ ಅರಗಿಸಿದ ಪ್ರೋಟೀನು) ತಯಾರಿಕೆ ಇದರ ಇನ್ನೊಂದು ಬಳಕೆ. (ನೋಡಿ- ಪಚನ; ಪ್ರೋಟೀನುಗಳು) (ಡಿ.ಎಸ್.ಎಸ್.) ಅರಗು : ಲ್ಯಾಕಿಫರ ಲ್ಯಾಕ ಎಂಬ ಜಾತಿಯ ಹೆಣ್ಣು ಕೀಟಗಳು, ಮುತ್ತುಗ, ಜಾಲರಿ ಮುಂತಾದ ಗಿಡಗಳನ್ನು ಕೊರೆದು, ಒಳಗೆ ವಾಸಿಸುವಾಗ, ಸ್ರವಿಸುವ ದ್ರವ ಗಟ್ಟಿಗೊಂಡು ಉಂಟಾಗುವ ಹೊರಪೊರೆಗೆ (ಇನ್‌ಕ್ರಸ್ಟೇಷನ್) ಈ ಹೆಸರಿದೆ (ಲ್ಯಾಕ್), ಇಂಗ್ಲಿಷ್ ಪದ ಲ್ಯಾಕ್, ಲಕ್ಷ ಎಂಬ ಸಂಖ್ಯೆಯ ಸೂಚಕವಾಗಿದ್ದು ಲಕ್ಷಾಂತರ ಕೀಟಗಳ ಮೇಳ ಎಂಬರ್ಥದಿಂದ ಬಂದಿದೆ. ಇದು ಒಂದು ರಾಳ. ಪೋಷಣೆ ಮತ್ತು ತಾಯ್ತನಗಳು ಹೊರತು ಜೀವನದಲ್ಲಿ ಬೇರೆ ಯಾವ ಆಕಾಂಕ್ಷೆಯೂ ಇಲ್ಲದ ಈ ಹೆಣ್ಣುಕೀಟಗಳ ಚರ್ಮದಲ್ಲಿ ಅಥವಾ ಚರ್ಮದ ಮೇಲುಭಾಗದಲ್ಲಿರುವ ಸಾವಕಗ್ರಂಥಿಗಳಿಂದ ಜಿನುಗುತ್ತದೆ. ಹೀಗೆ ಉತ್ಪನ್ನವಾದ ಅರಗನ್ನು ಮಾನವ ತೆಗೆದು ತನ್ನ ಅನೇಕ ಅಪೇಕ್ಷಿತ ಔದ್ಯೋಗಿಕ ಕಾರ್ಯಗಳಿಗೆ ಬಳಸಿಕೊಳ್ಳುತ್ತಾನೆ. ಈ ಗಟ್ಟಪದರ ಕಡ್ಡಿಗಳ ಮೇಲೆ ಬೆಳೆಯುವುದು, ಕಡ್ಡಿಗಳ ಮೇಲಿನಿಂದ ಹೊರತೆಗೆದ ಅರಗನ್ನು ಅಂಟು ಅರಗು (ಕ್‌ಲ್ಯಾಕ್) ಎನ್ನುವರು. ಇದರಲ್ಲಿರುವ ಕಡ್ಡಿ ಮತ್ತು ರಾಳ ಪದಾರ್ಥಗಳನ್ನು ಪ್ರತ್ಯೇಕಿಸಿದ ಅನಂತರ ಇದನ್ನು ಅರ್ಧಗೋಳಾಕಾರದ ತೊಟ್ಟಿಗಳಲ್ಲಿ ಹೊಳೆಯುತ್ತಾರೆ, ಮುಂದ ಕಡಾಯಿಗಳಲ್ಲಿ ಕರಗಿಸಿ ಶೋಧಿಸಿದ ಮೇಲೆ ಕೈಕೆಲಸದಿಂದಲೇ ಬಳ್ಳಿಯ ಆಕಾರಕ್ಕೆ ರೂಪಿಸುತ್ತಾರೆ, ಕೈಗಾರಿಕೆಗಳಲ್ಲಿ ಅರಗಿನ ಉಪಯೋಗ ಹಲವಾರು : (1) ಗ್ರಾಮಫೋನ್ ತಟ್ಟೆಗಳ ತಯಾರಿಕೆ (2) ಸಂದುಮುಚ್ಚುವ ಸಿಮೆಂಟಿನ ತಯಾರಿಕೆ ಮತ್ತು ಲೋಹಗಳನ್ನು ಅಲೋಹಗಳೊಡನೆ ಬೆಸೆಯುವಿಕೆ (3) ಫ್ರೆಂಚ್ ಮೆರುಗಣ್ಣೆ ಎಂದು ಕರೆಯುವ ಅನೇಕ ಮೆರುಗೆಣ್ಣೆಗಳ ತಯಾರಿಕೆ (4) ವಿದ್ಯುರೋಧಕ ಮೆರುಗೆಣ್ಣೆಯ ತಯಾರಿಕೆ (5) ಮೊಹರಿನ ಮೇಣದ ತಯಾರಿಕೆ (6) ಪೆಟ್ರೋಲ್ ನಿರೋಧಕ ವಸ್ತುವಾಗಿ ಮತ್ತು ಸಾಮಾನ್ಯವಾಗಿ<noinclude></noinclude> 6ejyexprdcugaids8p55f2bffia9cmj ಪುಟ:Mysore-University-Encyclopaedia-Vol-1-Part-1.pdf/೪೪೨ 104 118440 314085 2026-04-30T18:10:35Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅರಗುರೆಕ್ಕೆ ಹಕ್ಕಿ - ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಘರ್ಷಣೆ ಕಡಿಮೆ ಮಾಡಲು ಉಪಯೋಗಿಸುವ ಮೃದುಚಾಲಕ ತೈಲಗಳು, ಜಿಡ್ಡುಗಳು, ಕೊಬ್ಬುಗಳು ಇವುಗಳ ವರ್ತನೆಗಳನ್ನು ನಿರೋಧಿಸುವ ಲೇಪನಗಳ ತಯಾರಿಕೆ (7) ಮದ್ಯಸಾರದಲ್ಲಿ ಕ... 314085 proofread-page text/x-wiki <noinclude><pagequality level="1" user="Pragathi. BH" /></noinclude>ಅರಗುರೆಕ್ಕೆ ಹಕ್ಕಿ - ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಘರ್ಷಣೆ ಕಡಿಮೆ ಮಾಡಲು ಉಪಯೋಗಿಸುವ ಮೃದುಚಾಲಕ ತೈಲಗಳು, ಜಿಡ್ಡುಗಳು, ಕೊಬ್ಬುಗಳು ಇವುಗಳ ವರ್ತನೆಗಳನ್ನು ನಿರೋಧಿಸುವ ಲೇಪನಗಳ ತಯಾರಿಕೆ (7) ಮದ್ಯಸಾರದಲ್ಲಿ ಕರಗಿಸಿ ಬಂದ ಮಿಶ್ರಣಕ್ಕೆ ಅನುಕೂಲವಾದ ಬಣ್ಣ ಸೇರಿಸಿ ಅರಗಿನ ಮೆರುಗನ್ನು ತಯಾರಿಸಿ ಲೋಹಪದಾರ್ಥಗಳಿಗೆ ಬಣ್ಣಕಟ್ಟಲು ಶುದ್ಧ ಅರಗಿನ ಬಳಸಿಕೆ. ಕಳೆದ ಶತಮಾನದ ಆರಂಭದಲ್ಲಿ ಗ್ರಾಮಫೋನಿನ ತಟ್ಟೆಗಳ ತಯಾರಿಕೆಗಾಗಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅರಗನ್ನು ಬಳಸಲಾಗುತ್ತಿತ್ತು. ಈಚೆಗೆ ಅರಗಿನ ಬದಲು ಇತರ ಸಂಶ್ಲೇಷಿತ ರಾಳಗಳು ಬಂದು ಅರಗನ್ನು ಈ ಕ್ಷೇತ್ರದಿಂದ ತಳ್ಳಿ ಹಾಕಿವೆ. ಇದೇ ಕಾರಣದಿಂದ ಎಲ್ಲೋ ಕೆಲವು ಸಂದರ್ಭಗಳಲ್ಲಿ ಮಾತ್ರ ಅರಗನ್ನು ವಿದ್ಯುನ್ನಿರೋಧಕ ಮೆರುಗೆಣ್ಣೆಯ ಉತ್ಪಾದನೆಯಲ್ಲಿ ಬಳಸುವರು. ಮರಗೆಲಸದ ಉದ್ಯೋಗದಲ್ಲಿ ಅರಗನ್ನು ಇನ್ನೂ ಬೃಹತ್ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದ್ದು, ಇನ್ನು ಮುಂದಿನ ಅನೇಕ ವರ್ಷಗಳಲ್ಲಿ ಇದರ ಉಪಯೋಗ ಇದೇ ಮಟ್ಟದಲ್ಲಿ ಮುಂದುವರಿಯಬಹುದು. ಮೆರುಗೆಣ್ಣೆಯ ಉಪಯೋಗ ಮತ್ತು ಮರಗೆಲಸಕ್ಕೆ ನಾಜೂಕಾದ ಪೂರ್ಣತೆಯನ್ನು ಕೊಡುವ ಎರಡು ಕಾರ್ಯಗಳು ಕಷ್ಟಕರ. ಉತ್ತಮವಾದ ಅಂತ್ಯಮೆರುಗನ್ನು ಬೇರೆ ವಿಧಗಳಿಂದ ಕೊಡಲು ಹೆಚ್ಚಿನ ಪ್ರಯತ್ನಗಳು ನಡೆಯುತ್ತಿದ್ದರೂ ಆರು ಮರುಳಿಯನ್ನು ಮರದ ಸಾಮಾನುಗಳಿಗೆ ಉಪಯೋಗಿಸುವುದರ ಪ್ರಾಮುಖ್ಯಕ್ಕೆ ಕುಂದುಬಂದಿಲ್ಲ. ಸ್ವಲ್ಪಮಟ್ಟಿಗೆ ಅರಗನ್ನು ಸಂದಿಮುಚ್ಚುವ ಸಿಮೆಂಟ್ ತಯಾರಿಸಲೂ ಲೋಹಗಳನ್ನು ಲೋಹಗಳ ಮತ್ತು ಅಲೋಹಗಳ ಜೊತೆ ಸೇರಿಸಲು ಅಗತ್ಯವಾದ ಬಂಧಕ ಸಿಮೆಂಟಿನ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ. ಒಟ್ಟಿನಲ್ಲಿ ಯಾವೆರಡು ಪದಾರ್ಥಗಳನ್ನೂ ಒಂದರೊಡನೊಂದು ಜೊತೆಗೂಡಿಸಲೂ ಇದನ್ನು ಉಪಯೋಗಿಸಬಹುದು. ತಾಮ್ರ, ಸೀಸ ಹಾಗೂ ಇತರ ಭಾರವಾದ ಲೋಹಗಳನ್ನು ಜೊತೆಗೂಡಿಸುವ ಅರಗಿನ ಸಂಲಗ್ನತ್ವ ಗುಣ (ಅಥ್ಲೆಸಿವ್‌ ಪವರ್) ಬಹಳ ಉಪಯುಕ್ತ. ಸಂಲಗ್ನತೆ ಎಲ್ಲಿ ಪ್ರಥಮ ಅಪೇಕ್ಷಿತಗುಣವೋ ಅಲ್ಲೆಲ್ಲ ಅರಗಿಗೆ ಈಗಲೂ ಆದ್ಯಸ್ಥಾನವಿದೆ. ಅರಗು ಬಣ್ಣ : ಭಾರತ ಮತ್ತು ಪರ್ಷಿಯ ದೇಶಗಳಲ್ಲಿ ಹೊಳಪಾದ ಕೆಂಪು, ಕೇಸರಿ ಬಣ್ಣಗಳನ್ನು ಉಣ್ಣೆಯ ಮೇಲೆ ತರಲು ಅರಗುಬಣ್ಣವನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದರು. ಬ್ರಿಟನ್ನಿನಲ್ಲಿ ಈ ಬಣ್ಣ ಬಳಕೆಗೆ ಬಂದದ್ದು 18ನೆಯ ಶತಮಾನದ ಕೊನೆಯಲ್ಲಿ, ಅರಗುಬಣ್ಣ ತಯಾರಿಕೆ ಒಂದು ಕಾಲಕ್ಕೆ ಪ್ರಮುಖ ಉದ್ಯಮವಾಗಿತ್ತು. ಷೆಲ್ಯಾಕ್ ಅದರ ಒಂದು ಉಪೋತ್ಪನ್ನ. (ಎನ್.ಕೆ.ಆರ್.; ವಿ.ಎಸ್.ವಿ.; ಕೆ.ಎಸ್.ಕೆ.) ಅರಗುರೆಕ್ಕೆ ಹಕ್ಕಿ : ರೆಕ್ಕೆಯ ಗರಿಗಳ ಕೊನೆ ಅರಗಿನಂತೆ ಕೆಂಪಗಿರುವುದರಿಂದ ಈ ಹೆಸರು (ವ್ಯಾಕ್ಸ್‌ವಿಂಗ್). ಇದು ಪ್ಯಾಸೆರಿಫಾರ್ಮಿಸ್ ಗಣದ ಬಾಂಬಿಸಿಲಿಡೀ ಕುಟುಂಬಕ್ಕೆ ಸೇರಿದೆ. ತಲೆಯ ಮೇಲೆ ಗರಿಗಳಿಂದಾದ ಒಂದು ಜುಟ್ಟು ಇದೆ. ಹಕ್ಕಿ ನೋಡಲು ಬಲುಸುಂದರ, ಸೈಬೀರಿಯ ಮತ್ತು ಜಪಾನ್ ದೇಶಗಳಲ್ಲಿ ಗರಿಗಳ ತುದಿ ಮಾತ್ರವಲ್ಲದೆ ಬಾಲದ ಪುಕ್ಕಗಳೂ ಕೆಂಪು ಅರಗಿನ ಹೊಳಪನ್ನು ಹೊಂದಿರುತ್ತವೆ. ಕೆಲವು ಜಾತಿಯವು ಸಿಡರ್ (ದೇವದಾರು) ಮರವನ್ನು ಅವಲಂಬಿಸಿರುವುದರಿಂದ ಅವನ್ನು ಸಿಡರ್ ಹಕ್ಕಿಗಳೆಂದು ಕರೆಯುವುದುಂಟು. ಇವು ಉತ್ತರ ಅಮೆರಿಕದಲ್ಲಿ ಹೇರಳ, ಚಳಿಗಾಲ ಸಮೀಪಿಸಿದಂತೆ ತಂಡೋಪತಂಡವಾಗಿ ಮಧ್ಯ ಮತ್ತು ದಕ್ಷಿಣ ಯುರೋಪ್ ಖಂಡಗಳಿಗೆ ವಲಸೆಹೋಗುತ್ತವೆ. ಹಿಂದಿನ ಕಾಲದಲ್ಲಿ ಇವುಗಳ ಬರವನ್ನು ಅಷ್ಟಾಗಿ ಸಹಿಸುತ್ತಿರಲಿಲ್ಲ. ಅದು ಮುಂಬರುವ ಗಂಡಾಂತರದ ಸೂಚನೆ ಎಂದು ನಂಬಿದ್ದರು. (28.10.20.) ಅರಟನಾಲಗೆ : ಕಿರಣ ಅಣಬೆ (ರೇ ಫಂಗಸ್) ಎಂಬ ಬಸ್ಸಿನಿಂದ ದನಗಳಿಗೆ ನಿಧಾನವಾಗಿ ಬರುವ, ಬೇರೂರುವ ರೋಗ (ಆಕ್ಟಿನೊಮೈಸೋಸಿಸ್ ಅಥವಾ ಲಂಪಿ ಜಾ) ಅಪೂರ್ವವಾಗಿ ಕುರಿ ಆಡುಗಳಲ್ಲೂ ತುಂಬ ಅಪರೂಪವಾಗಿ ನಾಯಿಗಳಲ್ಲೂ ಕಾಣಬರುತ್ತದೆ. ಇದರ ಹುಣ್ಣುಗಳಿಂದ ಹೊರಡುವ ಕೀವು, ರಸಿಕೆಗಳಿಂದ ಇನ್ನೊಂದು ಪ್ರಾಣಿಗೆ ರೋಗ ಅಂಟುವುದು. ರೋಗ ಮುಖ್ಯವಾಗಿ ಕಾಣುವುದು ದವಡೆ ಮೂಳೆ ಮತ್ತದರ ಹೊರಪದರದಲ್ಲಿ, ತಲೆಯ ಬೇರೆ ಮೂಳೆಗಳಿಗೂ ಹರಡುವುದುಂಟು. ದನದ ಕಿರಣ ಅಣಬೆ ಹೊಲಗಳಲ್ಲಿದ್ದು, ಮೇವಿನ ಮೂಲಕ ದನಗಳ ಕರುಳೊಳಗೆ ಹೊಕ್ಕರೂ ಎಲ್ಲಾದರೂ ಗಾಯವಿದ್ದರೆ ಮಾತ್ರ ಅಲ್ಲಿ ರೋಗ ಹೊರಕಾಣಿಸಿಕೊಳ್ಳುತ್ತದೆ. ಶಾಶ್ವತ ದವಡೆ ಹಲ್ಲುಗಳು ಹುಟ್ಟುವ ಕಾಲದಲ್ಲಿ ಈ ರೋಗ ದನಗಳಲ್ಲಿ ಕಾಣುವುದು ಸಾಮಾನ್ಯ. ಹೊಟ್ಟೆಯಲ್ಲಿರುವ ಈಲಿಗೂ (ಯಕೃತ್ತು) ರೋಗತಾಕಬಹುದು. ಪುಪ್ಪುಸಗಳಲ್ಲೂ ರೋಗಕಂಡಿದೆ. ಕೆಚ್ಚಲಿಗೂ ರೋಗ ಅಂಟಬಹುದು. ರೋಗಾಣುವಿನ ಸುತ್ತಲೂ ಗಡಸು ಗಂಟುಗಳು ಆಗುವುದರಿಂದ ಮೂಳೆ ಊದಿಕೊಳ್ಳುತ್ತದೆ. ಇದರೊಂದಿಗೆ ತಂತುವಿನ ಕಣಜಾಲ (ಫೈಬ್ರಸ್‌ಟಿ ದಟ್ಟವಾಗಿ ಬೆಳೆಯುವುದು. ದವಡೆ ಮೂಳೆ ದಪ್ಪನಾಗಿ ಊದಿಕೊಂಡು, ಒಳಗೆ ತಂತುವಿನ ಕಣಜಾಲ ಸೇರಿಕೊಳ್ಳುವುದು. ಕೆಚ್ಚಲಿನಲ್ಲಿ ಮೊಲೆ ಚರ್ಮದ ತಳದಲ್ಲಿ ಗಂಟುಗಳಂತಿರುತ್ತವೆ. ಈ ಗಂಟಿನಲ್ಲಿ ಕೀವು ಸೇರಿಕೊಂಡು ಕುರುವಾಗಿ ಒಡೆದುಕೊಂಡು ಹುಣ್ಣಾಗಬಹುದು. ಇಲ್ಲವೇ ಹಾಲಿನ ಗ್ರಂಥನಾಳದ ಮೂಲಕ ಹಾಲನ್ನು ಸೇರಬಹುದು. ಅಂಥ ಹಾಲು ಕುಡಿದವರಿಗೆ ಈ ರೋಗ ಅಂಟುತ್ತದೆ. ಇದರ ಚಿಕಿತ್ಸೆಯಲ್ಲಿ ಮುಖ್ಯವಾಗಿ, ಸೋಡಿಯಂ ಅಯೊಡೈಡನ್ನು ರಕ್ತನಾಳಗಳ ಮೂಲಕ ಚುಚ್ಚಿಹೊಗಿಸಬಹುದು. ಬಾಯ ಮೂಲಕವಾದರೆ, ಪೊಟ್ಯಾಸಿಯಂ ಅಯೊಡೈಡಿನ ದ್ರಾವಣವನ್ನು ಬಹಳ ದಿನ ಕೊಡಬೇಕು. ಜೀವಿವಿರೋಧಕ ಪೆನಿಸಿಲಿನ್‌ನಿಂದ ಹೆಚ್ಚಿನ ಅನುಕೂಲ ಆಗಬಹುದು. ಸಕಾಲದಲ್ಲಿ ಚಿಕಿತ್ಸೆ ಮಾಡಿದರೆ ಈ ರೋಗದಿಂದ ಸಾವು (ಎಸ್.ಎಂ.) ಅಪರೂಪ. ಅರಣ್ಯಗಳು ಮತ್ತು ಅರಣ್ಯಶಾಸ್ತ್ರ : ಗಿಡಮರಗಳಿಂದ ಕೂಡಿ ಯಾವುದೇ ಒಂದು ಯಾಜಮಾನ್ಯಕ್ಕೆ ಅಥವಾ ಆಡಳಿತಕ್ಕೆ ಸೇರಿರುವ ಅಥವಾ ವನಖಂಡಗಳಿಂದ ಕೂಡಿರುವ ಪ್ರದೇಶ ಅರಣ್ಯ (ಫಾರೆಸ್ಟ್). ಅರಣ್ಯಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಬೆಳೆಸಿ ಅವುಗಳಿಂದ ಪರಮಾವಧಿ ಉಪಯೋಗ ಹೊಂದುವ ವಿಧಾನ ಅರಣ್ಯಶಾಸ್ತ್ರ (ಫಾರೆಸ್ಟ್ರಿ). ಸಂಯುಕ್ತರಾಷ್ಟ್ರಗಳ (ಯು.ಎನ್.) ಆಹಾರ ಮತ್ತು ಕೃಷಿ ವಿಭಾಗ (ಫುಡ್ ಅಂಡ್ ಅಗ್ರಿಕಲ್ಬರಲ್ ಆರ್ಗನೈಸೇಷನ್, ಎಫ್.ಎ.ಓ.) ನೀಡಿರುವ ವ್ಯಾಖ್ಯೆಯ ಪ್ರಕಾರ ಸಸ್ಯಸಮುದಾಯದಿಂದ ವ್ಯಾಪ್ತವಾಗಿರುವ, ಎಲ್ಲ ಗಾತ್ರದ ಗಿಡಮರಗಳು ಪ್ರಧಾನವಾಗಿರುವ, ಕಡಿಯಲಿ ಬಿಡಲಿ ಮರಮುಟ್ಟು, ಸೌದೆ ಒದಗಿಸಲು ಸಮರ್ಥವಾಗಿರುವ ಅಥವಾ ಸ್ಥಳೀಯ ಹವೆಯ ಮೇಲೆ ಅಥವಾ ಜಲಸಂಪತ್ತಿನ ಮೇಲೆ ಪ್ರಭಾವ ಬೀರಲು ಶಕ್ತವಾಗಿರುವ, ಎಲ್ಲ ನೆಲೆಗಳಿಗೂ ಅರಣ್ಯ ಎಂಬ ಹೆಸರಿದೆ. ಕಾಡು, ಅಡವಿ ಪರ್ಯಾಯ ಪದಗಳು. ಕಾಡನ್ನು ಈಚೆಗೆ ಕಡಿದುಳಿಸಿರುವ ಆದರೆ ಬೇಗನೆ ಹೊಸಕಾಡನ್ನು ಬೆಳೆಸಲು ಉದ್ದೇಶಿಸಿರುವ ನೆಲವೂ ಅರಣ್ಯವೇ. ಉದ್ಯಾನವನಗಳು, ದಾರಿಕರೆ ಮರಸಾಲುಗಳು, ವ್ಯಾವಸಾಯಿಕೋತ್ಪನ್ನಕ್ಕಾಗಿ ನೆಟ್ಟು ಬೆಳೆಸಿದ ತೋಟಗಳು ಅರಣ್ಯ ಪದದ ವ್ಯಾಪ್ತಿಯಲ್ಲಿಲ್ಲ. ಕೇವಲ ಗಿಡಮರ ಮುಂತಾದ ಸಸ್ಯಸಮುದಾಯಕ್ಕೆ ಮಾತ್ರ ಅರಣ್ಯ ಪದ ಸೀಮಿತವಲ್ಲ; ಆ ಪ್ರದೇಶದಲ್ಲಿ ಇರುವ ಕ್ರಿಮಿಕೀಟಗಳು, ಪ್ರಾಣಿಗಳು, ಅರಣೋತ್ಪತ್ತಿಗಳು ಇವೆಲ್ಲವನ್ನೂ ಈ ಪದ ಒಳಗೊಂಡಿದೆ. ಬೆಳೆವಣಿಗೆ : ಅರಣ್ಯಗಳ ಬೆಳೆವಣಿಗೆಯ ಮೇಲೆ ಪ್ರಭಾವಬೀರುವ ನೈಸರ್ಗಿಕ ಬಲಗಳು ನಾಲ್ಕು; 1 ಭೂಲಕ್ಷಣ-ಬೆಟ್ಟ ಕಣಿವೆಗಳು, ಮಟ್ಟಸಪ್ರದೇಶಗಳು, ಕೊರಕಲುಗಳು, ಮರುಭೂಮಿ ಮುಂತಾದುವು. 2 ಮಣ್ಣಿನ ಗುಣ-ಮಣ್ಣಿನ ರಾಸಾಯನಿಕ ರಚನೆ, ಮರಳು, ಜೇಡಿಮಣ್ಣು, ಚೌಗುನೆಲ, ಒಣನೆಲ ಮುಂತಾದವುಗಳಿಂದ ನಿರ್ಧರಿತವಾಗುವುದು, 3 ವಾಯುಗುಣ- ಹವೆಯ ಮೇಲೆ ಇದರ ಪ್ರಭಾವವಿದೆ. ಒಂದು ಪ್ರದೇಶದ ವಾಯುಗುಣ ಆ ಪ್ರದೇಶದ ಭೌಗೋಳಿಕ ಸ್ಥಾನವನ್ನೂ ಋತುಭೇದಗಳನ್ನೂ ವಿಶೇಷವಾಗಿ ಅವಲಂಬಿಸಿದೆ. 4 ತೇವಕಾರಕ ಗುಣ-ಆಯಾ ಸ್ಥಳದ ಸಸ್ಯವರ್ಗದ ನಮೂನೆಯನ್ನು ಆಯಾ ಭೂಮಿಯ ಹಿಂದಿನ ಸಂಸ್ಕಾರ ಬಹುವಾಗಿ ಪ್ರಭಾವಿಸುತ್ತದೆ. ಹೊರಗಿನ ಕಾರಕಗಳ ಪ್ರವೇಶವಿಲ್ಲದೆ ಯಾವ ಅಡವಿಯೂ ಬೆಳೆಯುವುದಿಲ್ಲ. ದೊಡ್ಡ ದೊಡ್ಡ ಮೃಗಗಳ ಅದರಲ್ಲೂ ಮನುಷ್ಯ ಮತ್ತು ಅವನು ಸಾಕುವ ಮೃಗಗಳ ಪ್ರಭಾವ ನೇರವಾಗಿಯೋ ಪರೋಕ್ಷವಾಗಿಯೋ ಕಾಡಿನ ಬೆಳೆವಣಿಗೆಯ ಮೇಲೆ ಪ್ರಭಾವಬೀರುತ್ತವೆ. ಉಷ್ಣ, ಸಮಶೀತೋಷ್ಣ ಮುಂತಾದ ಯಾವುದೇ ಒಂದು ವಲಯದಲ್ಲಿ ಬೆಳೆಯುವ ಕಾಡುಗಳು ಬೇರೆ ಒಂದು ವಲಯದಲ್ಲಿ ಬೆಳೆಯುವ ಕಾಡುಗಳಿಗಿಂತ ಭಿನ್ನವಾಗಿರುತ್ತವೆ. ಒಂದೇ ಹವೆಯ ವಲಯದಲ್ಲಿಯೇ ನೆಲದ ಏರು ತಗ್ಗು ಗಾಳಿಯ ಹೊಡೆತದ ದಿಕ್ಕು, ಮಳೆ, ಹವೆಯ ಮಣ್ಣಿನ ಗುಣ ಮುಂತಾದುವನ್ನು ಅನುಸರಿಸಿ ಭಿನ್ನತೆ ತಲೆದೋರುವುದು. ಒಂದು ಪ್ರದೇಶದ ಸಸ್ಯವರ್ಗವನ್ನು ಪರೀಕ್ಷಿಸಿ ಆ ಸ್ಥಳದ ವಾಯುಗುಣವನ್ನೂ ವಿಲೋಮವಾಗಿ ಪಾಯಿುಗುಣವನ್ನು ಪರೀಶೀಲಿಸಿ ಅಲ್ಲಿನ ಸಸ್ಯವರ್ಗವನ್ನೂ ವಿವರಿಸುವದು ಸಾಧ್ಯವಿದೆ. ವಾಯುಗುಣ ಸ್ಕೂಲವಾಗಿ ಸಸ್ಯಗಳ ನಮೂನೆಯನ್ನು ನಿರ್ಧರಿಸಿದರೆ ಮಣ್ಣಿನ ಗುಣ ಸಸ್ಯಗಳ ಸೂಕ್ಷ್ಮ ವಿವರಗಳನ್ನು ನಿರ್ದಿಷ್ಟಗೊಳಿಸುವುದು. ಭೂಲಕ್ಷಣದ ಮೇಲೆ ನೀರಿನ ಅಭಿಮುಖತೆ (ಡ್ರೈನೇಜ್), ಮುಖ (ಆಸ್‌ಪೆಕ್ಟ್) ಮತ್ತು ಎತ್ತರ (ಆಲ್‌ಟಿಟ್ಯೂಡ್) ಇವುಗಳ ಪ್ರಭಾವ ವಿಶೇಷವಾಗಿದೆ. ಇಳಿಜಾರು ಪ್ರದೇಶದಲ್ಲಿ ನೀರಿನ ಬಸಿತದಿಂದ ಮಣ್ಣುತೊಳೆದು ಹೋಗಬಹುದು; ಸಮತಟ್ಟು ಪ್ರದೇಶದಲ್ಲಿ ನೀರು ನಿಂತು ಚೌಗುನೆಲವಾಗಬಹುದು; ಎತ್ತರದಿಂದ ತಗ್ಗಿನ ಕಣಿವೆಗಳಿಗೆ ಮಣ್ಣು ಯಾಂತ್ರಿಕವಾಗಿ ಜರುಗುವುದರಿಂದ ಎತ್ತರ ಸ್ಥಳಗಳಲ್ಲಿ ಮಣ್ಣಿನ ಸಾರ ಕಡಿಮೆಯೂ ತಗ್ಗು ಸ್ಥಳಗಳಲ್ಲಿ ಹೆಚ್ಚ ಆಗಬಹುದು; ಆತ್ಮೀಯ ಮತ್ತು ಪೂರ್ಣದಿಕ್ಕಿಗೆ ಮುಖಮಾಡಿರುವ ಪ್ರದೇಶ ದಕ್ಷಿಣ ಮತ್ತು ಮಶ್ಚಿಮ ದಿಕ್ಕುಗಳಿಗೆ ಮುಖಮಾಡಿರುವ ಪ್ರದೇಶಗಳಿಗಿಂತ ತಂಪಾಗಿರುವುದು. ಅರಣ್ಯ ಒಂದು ಪುಟ್ಟ ಪ್ರಪಂಚ. ಅಲ್ಲಿ ನಿರಂತರ ಹುಟ್ಟು, ಬೆಳವಣಿಗೆ, ಸಾವು ಎಂಬ ಆವರ್ತನೆ ನಡೆದೇ ಇದೆ. ಸಾಮಾನ್ಯವಾಗಿ ಉಷ್ಣವಲಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಲೇ ಬೀಜೋತ್ಪತ್ತಿ ಪ್ರಾರಂಭವಾದರೆ, ಸಮಶೀತೋಷ್ಣ ವಲಯದಲ್ಲಿ<noinclude></noinclude> j6l2wklcbgnd6h6zxlyydfscm36ec50 ಪುಟ:Mysore-University-Encyclopaedia-Vol-1-Part-1.pdf/೪೪೩ 104 118441 314086 2026-04-30T18:10:46Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಮಾಗಿಯ ಕಾಲದಲ್ಲಿ ಬೀಜೋತ್ಪತ್ತಿ ಆಗುವುದು. ಫಲಗಳೂ ಬೀಜಗಳೂ ತಾಯಿಮರದಿಂದ ದೂರಪ್ರದೇಶಗಳಿಗೆ ಪ್ರಸಾರಗೊಂಡು ಅಲ್ಲಿ ನೆಲೆಸಲು ತಕ್ಕ ಉಪಾಯಗಳನ್ನು ನಿಸರ್ಗವೇ ನಿರ್ಮಿಸಿದೆ. ಹಣ್ಣು... 314086 proofread-page text/x-wiki <noinclude><pagequality level="1" user="Pragathi. BH" /></noinclude>ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಮಾಗಿಯ ಕಾಲದಲ್ಲಿ ಬೀಜೋತ್ಪತ್ತಿ ಆಗುವುದು. ಫಲಗಳೂ ಬೀಜಗಳೂ ತಾಯಿಮರದಿಂದ ದೂರಪ್ರದೇಶಗಳಿಗೆ ಪ್ರಸಾರಗೊಂಡು ಅಲ್ಲಿ ನೆಲೆಸಲು ತಕ್ಕ ಉಪಾಯಗಳನ್ನು ನಿಸರ್ಗವೇ ನಿರ್ಮಿಸಿದೆ. ಹಣ್ಣು ಬಿರಿದು ಬೀಜ ದೂರಕ್ಕೆ ಸಿಡಿಯಬಹುದು; ಗಾಳಿ, ನೀರು, ಹಕ್ಕಿ, ಮೃಗ, ಮನುಷ್ಯರ ಮೂಲಕ ಬೀಜಗಳು ಬಲುದೂರ ಒಯ್ಯಲ್ಪಡುವುವು. ಇಂಥ ಬೀಜಗಳು ಅನುಕೂಲ ಸನ್ನಿವೇಶದಲ್ಲಿ ಮೊಳೆತು ಗಿಡಗಳಾಗುತ್ತವೆ. ಹೊಸ ಪರಿಸರಕ್ಕೆ ಹೊಂದಿಕೊಂಡು ಮರುಹುಟ್ಟಿನಿಂದ ಒಂದು ನೂತನ ವನಸ್ಪತಿ ಕೇಂದ್ರವನ್ನೇ ಸ್ಥಾಪಿಸುತ್ತವೆ. ಇಂಥ ಬೆಳೆವಣಿಗೆಯಲ್ಲಿ ಬೆಳಕು, ಗೊಬ್ಬರ, ಗಾಳಿ, ನೀರು ಇವುಗಳಿಗಾಗಿ ಸ್ಪರ್ಧೆ ಇದ್ದೇ ಇದೆ. ಪ್ರಯೋಜನಗಳು: (1) ಸೌದೆ, ದಿಮ್ಮಿ, ಮರಮುಟ್ಟುಗಳ ಪೂರೈಕೆ ಮತ್ತು ಅರಣ್ಯಜನ್ಯವಸ್ತು ಗಳು ಮನುಷ್ಯ ಜೀವನಕ್ಕೆ ಅತ್ಯಾವಶ್ಯಕ. (2) ನಿಸರ್ಗದ ಸಮತೋಲವನ್ನು ಕಾಪಾಡುವ ಮನುಷ್ಯನಿಗೆ ವಿನೋದ ಮತ್ತು ಆಹಾರ ಒದಗಿಸುವ ವನ್ಯಮೃಗಗಳ ನಿವಾಸ ಅರಣ್ಯ. (3) ನೀರಿನ ಸವೆತದಿಂದ, ಗಾಳಿಯ ಹೊಡೆತದಿಂದ ಮಣ್ಣಿನ ಫಲವತ್ತಾದ ಹೊರಪದರ ಸವೆದುಹೋಗದಂತೆ ರಕ್ಷಿಸುವ ಕವಚ ಅರಣ್ಯ. ಅಲ್ಲದೆ ಮಣ್ಣಿನ ಫಲವಂತಿಕೆಯನ್ನು ಅರಣ್ಯ ವರ್ಧಿಸುತ್ತದೆ. (4) ಮಳೆ ನೀರಿನ ಹರಿವನ್ನು ತಡೆಯುವುದರ ಮೂಲಕ ತೋಡುಹೊಳೆಗಳಲ್ಲಿ ಒಂದೇ ಸಲ ಪ್ರವಾಹವೇರಿ ಊರು, ಜನ ನಾಶವಾಗದಂತೆ ಅರಣ್ಯ ರಕ್ಷಣೆ ನೀಡುತ್ತದೆ. (5) ಮಳೆ ಬೀಳುವುದಕ್ಕೂ ಅಡವಿಗೂ ಏನು ಸಂಬಂಧವಿದೆ ಎಂಬ ಸಮಸ್ಯೆ ಇನ್ನೂ ತಿಳಿವಿಗೆಟುಕದೆ ಉಳಿದಿದೆ. ಆದರೆ ಅಡವಿ ಸಂಪೂರ್ಣವಾಗಿ ನಾಶವಾದಾಗ ಆ ಪ್ರದೇಶದಲ್ಲಿ ಮಳೆಯ ಪ್ರಮಾಣ ಬದಲಾಯಿಸಿದ ಪ್ರಸಂಗಗಳು ಉಲ್ಲೇಖಿತವಾಗಿವೆ. ಪರಿಸರದ ಹವೆಯ ಮೇಲೆ ಅಡವಿಯ ಸ್ಪಷ್ಟ ಪ್ರಭಾವ ಇದೆ. (6) ನೆಲದಲ್ಲಿ ನೀರಿನ ಪಸೆ ಉಳಿದಿರಲು ಅಡವಿಗಳ ನೆರವು ಅಗತ್ಯ. ಅಲ್ಲದೆ, ಮಳೆನೀರು ನೆಲದಲ್ಲಿ ಇಂಗಿ ಆಸರೆಗಳಿಗೆ ಪೂರೈಕೆಯಾಗಿ ಮುಂದೆ ಒರತೆಗಳಾಗಿ ಉಗಮಿಸಿ ಜನಜೀವನವನ್ನು ಹಸನುಗೊಳಿಸುವುದರಲ್ಲಿ ಅರಣ್ಯಗಳ ಪಾತ್ರ ಹಿರಿದು. ಜಲಾಶಯ ಪ್ರದೇಶಗಳಲ್ಲಿ ಅರಣ್ಯ ಸಂವರ್ಧನೆ ಮಾಡುವುದು ಈ ಕಾರಣದಿಂದ. (7) ಹಲವಾರು ಭೌಗೋಳಿಕ ಕಾರಣಗಳಿಂದ ನೆಲದಡಿಯಲ್ಲಿ ಹುದುಗಿಹೋದ ಕಾಡುಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲೆಣ್ಣೆ ಮುಂತಾದ ಇಂಧನಗಳ ಉಗಮಗಳಾಗುತ್ತವೆ. ಪ್ರಪಂಚದ ಕಾಡುಗಳು: ಭೂಮಿಯ ಹೊರಮೈ ಲಕ್ಷಣದಲ್ಲಿ ಕಾಡುಗಳಿಗೆ ಒಂದು ಮುಖ್ಯಸ್ಥಾನವಿದೆ. ತೀವ್ರತೆ ಅತಿಯಾಗದ ಮತ್ತು ಧೀರ್ಘಕಾಲ ವ್ಯಾಪಿಸಿದ ಚಳಿಗಾಲವಿರುವ ಪ್ರದೇಶಗಳಲ್ಲಿ ಅರಣ್ಯಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ. 20ನೆಯ ಶತಮಾನದ ದ್ವಿತಿಯಾರ್ಧದಲ್ಲಿ ಪ್ರಪಂಚದ ನೆಲದ ಶೇ. 33 ಭಾಗ ಅರಣ್ಯಾವೃತವಾಗಿತ್ತು. ಇನ್ನೂ ಶೇ.25 ಭಾಗ ಒಂದು ಕಾಲದಲ್ಲಿ ಅರಣ್ಯವಾಗಿದ್ದರೂ ಇಂದು ಅದು ವ್ಯವಸಾಯ ಪ್ರದೇಶವಾಗಿದೆ. ಉಳಿದ ಶೇ.42 ಭಾಗ ಪೇಟೆ-ಪಟ್ಟಣಗಳು, ಬೋಳುಬೆಟ್ಟಗಳು, ರಸ್ತೆಗಳು, ಮರುಭೂಮಿಗಳು ಮುಂತಾದವುಗಳಿಂದ ಕೂಡಿದೆ. ಎಫ್. ಎ. ಓ., ವರದಿಯ 1960 ಈ ಕೆಳಗಿನ ವಿವರ ನೋಡಬಹುದು. ಪ್ರದೇಶ ಯುರೋಪ್ ಪ್ರಾದೇಶಿಕವಾಗಿ ಅರಣ್ಯಗಳ ವಿತರಣೆ ಪ್ರದೇಶದ % ಅರಣ್ಯಗಳು ವ್ಯಾಪಿಸಿರುವ ಪ್ರದೇಶದ % 3 30 ಯು.ಎಸ್.ಎಸ್.ಆರ್. 26 51 ಉತ್ತರ ಅಮೆರಿಕ 17 39 ಲ್ಯಾಟಿನ್ ಅಮೆರಿಕ 23 46 ಆಫ್ರಿಕ 17 25 12 19 ಪೆಸಿಫಿಕ್ ಪ್ರದೇಶ 2 11 ಪ್ರಪಂಚದಲ್ಲಿ 100 33 ಪ್ರಪಂಚದ ಸೌದೆ, ಯಂತ್ರ ಕಾರ್ಖಾನೆಗಳ ಸಮಗ್ರ ಆವಶ್ಯಕತೆ ನೆಲದ (ಶೇ.33) ಅಂಶ ಮಾತ್ರ ವ್ಯಾಪಿಸಿರುವ ಕಾಡುಗಳಿಂದಲೇ ಪೂರೈಕೆಯಾಗಬೇಕು. ಕಾಡುಗಳ ಮೇಲೆ ಬಿದ್ದಿರುವ ಒತ್ತಡದ ತೀವ್ರತೆ ಎಷ್ಟು ಎಂದೂ ಕ್ರಮರಹಿತ ಅರಣ್ಯನಾಶ ಎಂಥ ಗಂಡಾಂತರ ತಂದೊಡ್ಡಬಹುದೆಂದೂ ಸುಲಭವಾಗಿ ಊಹಿಸಬಹುದು. ರಚನೆಯ ದೃಷ್ಟಿಯಿಂದ ಪ್ರಪಂಚದ ಕಾಡುಗಳನ್ನು ಎರಡು ಮುಖ್ಯ ಭಾಗಗಳಾಗಿ ವಿಭಾಗಿಸಲಾಗಿದೆ-ಕೋನಿಫರಸ್‌ (ಶಂಕುವಿನಾಕಾ ರದ ಕಾಯಿ ಬಿಡುವ ನಿತ್ಯಹಸುರು ಮರಗಳು) ಅಥವಾ ಮಿದುಮರಗಳು; ಮತ್ತು ಅಗಲ ಎಲೆ ಮರಗಳು ಅಥವಾ ಗಡಸು ಮರಗಳು, ಗಡಸುಮರ ಎಂಬ ಹೆಸರು ಅಷ್ಟೊಂದು ನಿಖರವಲ್ಲ-ಇದರಲ್ಲಿ ಎಷ್ಟೋ ಪ್ರಭೇದಗಳ ಕಾಂಡ ಮಿದುಮರಕ್ಕಿಂತಲೂ ಮಿದುವಾಗಿರು ವುದು ಕಂಡುಬಂದಿದೆ. ಕರ್ನಾಟಕ ರಾಜ್ಯದ ಕಾಡುಗಳ ಮುಖ್ಯ ನಮೂನೆಗಳು : 1. ಉಷ್ಣವಲಯದ ತೇವಪೂರಿತ ನಿತ್ಯಹರಿದ್ವರ್ಣ ಅರಣ್ಯಗಳು (ಟ್ರಾಪಿಕಲ್ ಎವ‌ಗ್ರೀನ್ ಫಾರೆಸ್ಟ್)-ವಾರ್ಷಿಕ ಮಳೆ 250 ಸೆಂಮೀ ಗಿಂತ ಹೆಚ್ಚು: 375-800 ಸೆಂಮೀ ವರೆಗೆ ಇರಬಹುದು. ಕಾಡು 150-1500 ಮೀ ಎತ್ತರಪ್ರದೇಶದವರೆಗೆ ಹಬ್ಬಿದೆ. ನಿತ್ಯ ಹಸುರಾಗಿರುವ ಎಲೆಗಳ ಮೇಲ್ಕಟ್ಟು ಇದರ ಲಕ್ಷಣ. ಇಂಥ ಹೇರಡವಿಗಳ ಭೌತಕಾರಣ ವಿಪುಲ ಆದ್ರ್ರತೆ. ಬೆಳಕಿnah ಸಭ, saregಗಿ ಸೇdu, ಸತ್ತಮಗುತ್ತಿರುವ ಸಸ್ಯಾವಶೇಷಗಳ ಸಮೃದ್ಧಿ ಇವು ಇಂಥ ಸಂಪನ್ನ ಸಸ್ಕೋತ್ಪತ್ತಿಗೆ ಇತರ ಕಾರಣಗಳು. ಮರಗಳ ಎತ್ತರ 50 ಮೀ. ಗಿಂತಲೂ ಹೆಚ್ಚು ತಳದಲ್ಲಿ ಬೆಳೆಯುವ ಸಸ್ಯಗಳು ಇಲ್ಲವೇ ಇಲ್ಲ ಎನ್ನಬಹುದು. ಬಳ್ಳಿಗಳ ಪ್ರಾಬಲ್ಯ ಬಲು ಕಡಿಮೆ. 2. ಉಷ್ಣವಲಯದ ಭಾಗಶಃ ನಿತ್ಯ ಹರಿದ್ವರ್ಣ ಅರಣ್ಯಗಳು (ಟ್ರಾಪಿಕಲ್ ಸೆಮಿ ಎವರ್‌ಗ್ರೀನ್ ಫಾರೆಸ್ಟ್)-ವಾರ್ಷಿಕ ಮಳೆ 150-250 ಸೆಂಮೀ ವರೆಗೆ, ನಿತ್ಯಹಸುರು ಮರಗಳೂ ಎಲೆ ಉದುರಿಸುವ ಮರಗಳೂ ಇಲ್ಲಿವೆ. ಆದರೆ ಈ ಉದುರುವಿಕೆ ಬೇಸಿಗೆಯ ಕೊನೆಯ ದಿವಸಗಳಲ್ಲಿ ತಡವಾಗಿ ಆರಂಭವಾಗುವುದು. ಮುಂದೆ ಬಲುಬೇಗ ಹಸುರೆಲೆಗಳು ಚಿಗುರೊಡೆಯುವುವು. ಮೊದಲನೆಯ ಜಾತಿಯ ಅರಣ್ಯಗಳಲ್ಲಿ ಕಂಡುಬರುವ ಮಹಾವೃಕ್ಷಗಳು ಇಲ್ಲಿಲ್ಲ. ಬಳ್ಳಿಗಳು ಸ್ವಲ್ಪ ಮಾತ್ರ ಇವೆ. 3. ಉಷ್ಣವಲಯದ ತೇವ ಪರ್ಣಪಾತಿ ಅರಣ್ಯಗಳು (ಟ್ರಾಪಿಕಲ್ ಮಾಯಿಸ್ಟ್ ಡೆಸಿಡ್ಯೂಅಸ್ ಫಾರೆಸ್ಟ್)-ವಾರ್ಷಿಕ ಮಳೆ 100-160 ಸೆಂಮೀ ವರೆಗೆ. ಇಲ್ಲಿ ಹೆಬ್ಬಿದಿರು, ಕಿರುಬಿದಿರು ಸಾಕಷ್ಟು ಬೆಳೆಯುತ್ತವೆ. ತೇವಗೊಂಡಿರುವ ನೆರಳಿನ ಜಾಗಗಳಲ್ಲಿ ಅಪ್ಪು ಗಿಡಗಳೂ (ಎಪಿಫೈಟ್ಸ್) ಬಳ್ಳಿಗಳೂ ದಟ್ಟವಾಗಿವೆ. 4. ಉಷ್ಣವಲಯದ ಶುಷ್ಕ ಪರ್ಣಪಾತಿ ಅರಣ್ಯಗಳು (ಟ್ರಾಪಿಕಲ್ ಡ್ರೈ ಡೆಸಿಡ್ಯೂಅಸ್ ಫಾರೆಸ್ಟ್-ವಾರ್ಷಿಕ ಮಳೆ 50-100 ಸೆಂಮೀ ವರೆಗೆ. ಮರಗಳ ಎತ್ತರ ಸಾಮಾನ್ಯವಾಗಿ 15-20 ಮೀ ವರೆಗೆ. ಇದೇ ಈ ಕಾಡುಗಳ ಲಕ್ಷಣ. ಮೂರನೆಯ ಮತ್ತು ಈ ಜಾತಿಯ ಕಾಡುಗಳನ್ನು ಒಟ್ಟಾಗಿ ಕಾರ್ಗಾಲದ ಕಾಡುಗಳೆಂದು ಕರೆಯುವುದುಂಟು. ಕರ್ನಾಟಕ ರಾಜ್ಯದಲ್ಲಿ ಇವೇ ಪ್ರಧಾನ. ವರ್ಷದ ನಾಲ್ಕಾರು ತಿಂಗಳ ಕಾಲ ಮಳೆಯಿಲ್ಲದಿದ್ದಾಗ ಒಣಗಿ ಬಿದ್ದ ತರಗೆಲೆಗಳು, ಟೊಂಗೆಗಳು ಕಾಡುಬೆಂಕಿಗೆ ಒಳ್ಳೆ ಗ್ರಾಸ. ಪ್ರತಿ ವರ್ಷವೂ ಕಾಡಿಚ್ಚು ಹುಟ್ಟುವುದು ಕಾರ್ಗಾಲದ ಕಾಡುಗಳ ಇನ್ನೊಂದು ಲಕ್ಷಣ. 5. ಕಳ್ಳಿ ಕುರುಚಲು ಗಿಡಗಳಿರುವ ಒಣಕಾಡುಗಳು (ಟ್ರಾಪಿಕಲ್ ಡೈಥಾರ್ನ್ ಫಾರೆಸ್ಟ್ )- ವಾರ್ಷಿಕ ಮಳೆ 50 ಸೆಂ.ಮೀ. ವರೆಗೆ. ಮುಳ್ಳಿಡಿದ ಗಟ್ಟಿ ಜಾತಿಯ ಗಿಡ್ಡಮರಗಳು ಹೆಚ್ಚಾಗಿ ಇರುವ ಕಾಡುಗಳು, ನೆಲದ ಶುಷ್ಕತೆಯ ಪರಿಣಾಮವಾಗಿ ಬಳ್ಳಿಗಳು ಕಡಿಮೆ. ಕರ್ನಾಟಕ ಒಟ್ಟು ಭೂಪ್ರದೇಶ ಒಟ್ಟು ಅರಣ್ಯ ಪ್ರದೇಶ ಹಂದಿ ಅರಣ್ಯ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶ ಅವರ್ಗೀಕೃತ ಅರಣ್ಯ ಪ್ರದೇಶ 191791 23.800 38724 23.00 28671 25.00€ 3932 ಚ.ಕಿಮೀ 6181 23.800€ ಕರ್ನಾಟಕದ ಭೂ ಪ್ರದೇಶದ ಶೇಕಡ 20.19 ಭಾಗದಲ್ಲಿ ಅರಣ್ಯಗಳಿವೆ (ಫಾರೆಸ್ಟ್ ಸರ್ವೇ ಆಫ್ ಇಂಡಿಯ 2001) ಭಾರತದ ಅರಣ್ಯಗಳು : ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ ಶೇ.20.55 ಇದೆ. ಇದು ಪ್ರಪಂಚದ ಮಿತಿಗಿಂತ (ಶೇ.33) ಕಡಿಮೆ. ಈ ಪ್ರಮಾಣವನ್ನು ಶೇ.33.3ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ. ಭಾರತದ ಅರಣ್ಯಗಳನ್ನು ಐದು ಭಾಗಗಳಾಗಿ ವರ್ಗಿಕರಿಸಲಾಗಿದೆ-1 ನಿತ್ಯಹರಿದ್ವರ್ಣ: 2 ತೇವ ಪರ್ಣಪಾತಿ ಅಥವಾ ಕಾಲಕಾಲಕ್ಕೆ ಎಲೆ ಉದುರುವ ಅರಣ್ಯ: 3 ಶುಷ್ಕ ಪರ್ಣಪಾತಿ 4. ಬೆಟ್ಟ ಪ್ರದೇಶದ ಉಷ್ಣವಲಯದ ಅರಣ್ಯ-ಮಾಂಟೇನ್ ಸಬ್ ಟ್ರಾಪಿಕಲ್, 5. ನದೀಮುಖದ ಅರಣ್ಯ ಅರಣ್ಯಶಾಸ್ತ್ರ: ಇದರ ಬೆಳೆವಣಿಗೆ ಈಚಿನದು. ಜನಸಂಖ್ಯೆ ಏರಿದಂತೆ ನೈಸರ್ಗಿಕವಾಗಿಯೊ ಮನುಷ್ಯಕೃತವಾಗಿಯೊ ಅರಣ್ಯಗಳ ಅವ್ಯಾಹತ ನಾಶ ಮುಂದುವರಿದಿದೆ. ತತ್ಪರಿಣಾಮವಾಗಿ ಘೋರ ವಿಪತ್ತುಗಳು ತಲೆದೋರಿದವು. ಇದರಿಂದಾಗಿ ಅರಣ್ಯಗಳ ಶಾಸ್ತ್ರೀಯ ಅಧ್ಯಯನ ಆವಶ್ಯಕ ಮತ್ತು ಅನಿವಾರ್ಯವಾಯಿತು. ಆಧುನಿಕ ಅರಣ್ಯ ಶಾಸ್ತ್ರವನ್ನು ಕುರಿತು ಇರುವ ಹಲವಾರು ವ್ಯಾಖ್ಯೆಗಳ ಸಾರ ಹೀಗಿದೆ-ಆರ್ಥಿಕ ಮತ್ತು ಸಾಮಾಜಿಕ ಕಾರಣಗಳನ್ನು ಅವಲಂಬಿಸಿ ವೈಜ್ಞಾನಿಕ ವಿವರಗಳ ತಳಹದಿಯ ಮೇಲೆ ರಚಿಸಿರುವ ಒಂದು ಕಲೆ ಅರಣ್ಯಶಾಸ್ತ್ರ, ಇಂಥ ಕಲೆಯ ಯಶಸ್ವೀ ಪ್ರಯೋಗದ ಮೇಲೆ ವಿಜ್ಞಾನದ ವಿವಿಧ ಅಂಗಗಳಾದ ರಸಾಯನ, ಪ್ರಾಣಿ, ಸಸ್ಯ, ಜೀವವಿಜ್ಞಾನ, ಗಣಿತ, ಭೌತ ಮುಂತಾದ ಎಲ್ಲ ಶಾಸ್ತ್ರಗಳನ್ನೂ ಅನ್ವಯಿಸುವುದು ಅವಶ್ಯಕವಾಗುತ್ತದೆ, ಅಂಣ್ಯಶಾಸ್ತ್ರದಲ್ಲಿ ಅರಣ್ಯಗಳ ವೈಜ್ಞಾನಿಕ ಅಸ<noinclude></noinclude> hjwjagfbc8n2jiccqaprankfy9y2kkz ಪುಟ:Mysore-University-Encyclopaedia-Vol-1-Part-1.pdf/೪೪೬ 104 118442 314087 2026-04-30T18:11:08Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಅರಣ್ಯಗಳನ್ನು ಉಳಿಸಿಕೊಳ್ಳುವುದೇ ಅಸಾಧ್ಯವೆಂಬುದು ಸ್ಪಷ್ಟವಾಗಿತ್ತು. ಅದೇ ಸಮಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುಗಳು, ಮರಮುಟ್ಟುಗಳು ಹಾಗೂ ಉರುವಲಿನ ತೀವ್ರ ಕೊ... 314087 proofread-page text/x-wiki <noinclude><pagequality level="1" user="Pragathi. BH" /></noinclude>ಅರಣ್ಯಗಳು ಮತ್ತು ಅರಣ್ಯಶಾಸ್ತ್ರ ಅರಣ್ಯಗಳನ್ನು ಉಳಿಸಿಕೊಳ್ಳುವುದೇ ಅಸಾಧ್ಯವೆಂಬುದು ಸ್ಪಷ್ಟವಾಗಿತ್ತು. ಅದೇ ಸಮಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಕಚ್ಚಾವಸ್ತುಗಳು, ಮರಮುಟ್ಟುಗಳು ಹಾಗೂ ಉರುವಲಿನ ತೀವ್ರ ಕೊರತೆಯನ್ನು ದೇಶ ಎದುರಿಸುತ್ತಿತ್ತು ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ, ಭಾರತ ಸರ್ಕಾರ ಅಂತಾರಾಷ್ಟ್ರೀಯ ನೆರವು ನೀಡಿಕೆ ಸಂಸ್ಥೆಗಳ ಧನಸಹಾಯದೊಂದಿಗೆ ಬೃಹತ್ ಪ್ರಮಾಣದಲ್ಲಿ 'ಸಾಮಾಜಿಕ ಅರಣ್ಯ ಯೋಜನೆ'ಯನ್ನು ಪ್ರಾರಂಭಿಸಿತು. ಅರಣ್ಯದ ಹೊರಗಿನ ಸರ್ಕಾರಿ ಭೂಮಿ ಮತ್ತು ಖಾಸಗಿ ಜಮೀನುಗಳಲ್ಲಿ ತ್ವರಿತಗತಿಯಲ್ಲಿ ಬೆಳೆಯುವ ಪ್ರಭೇದಗಳ ಮರಗಿಡಗಳನ್ನು ಕೋಟಿಗಟ್ಟಲೆಯಲ್ಲಿ ಬೆಳೆಸಿ, ಸ್ಥಳೀಯ ಸಮುದಾಯಗಳ ಅಗತ್ಯಗಳನ್ನು ಪೂರೈಸಿ, ಆ ಮೂಲಕವಾಗಿ ನೈಸರ್ಗಿಕ ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದ ಸಾಮಾಜಿಕ ಅರಣ್ಯ ಯೋಜನೆ ಭಾರತದ ಅರಣ್ಯನೀತಿಯಲ್ಲಿ ಮತ್ತೊಂದು ಮುಖ್ಯ ಘಟ್ಟವಾಯಿತು. ಸಾಮಾಜಿಕ ಅರಣ್ಯ ಯೋಜನೆಯ ಫಲವಾಗಿ ಕಟ್ಟಡ ಕೆಲಸಗಳಿಗೆ ಬೇಕಾದ ಕಂಬಗಳು, ಕಾಗದ, ರೇಯಾನ್, ಕಾರ್ಖಾನೆಗಳಿಗೆ ಅಗತ್ಯವಾದ ಮೆದು ಮರಗಳ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತು. ಇದರೊಟ್ಟಿಗೆ ಸಣ್ಣ ಮರಮಟ್ಟುಗಳ ಉತ್ಪಾದನೆಯ ಪ್ರಮಾಣವೂ ಹೆಚ್ಚಿತು. ಆದರೆ ಈ ಹೆಚ್ಚಳಗಳು ನೈಸರ್ಗಿಕ ಅರಣ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿಲ್ಲ. ಇದರ ಬದಲಿಗೆ ಅರಣ್ಯ ಇಲಾಖೆಯ ಗಮನ ಕಾಡಿನ ಹೊರಗೆ ಸದುಹೋಗಳನ್ನು ಬೆಳೆಸುವುದರ ಮೇಲೆ ಕೇಂದ್ರೀಕೃತವಾದ್ದರಿಂದ ನೈಸಗಿಕ ಅರಣ್ಯದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಊರೊಟ್ಟಿನ ಸಾಮೂಹಿಕ ಆಸ್ತಿಯಾದ ಗೋಮಾಳ, ಕೆರೆಯಂಗಳ ಮುಂತಾದವುಗಳನ್ನು ಸಾಮಾಜಿಕ ಅರಣ್ಯದಡಿ ತಂದಿದ್ದರಿಂದ ಅಂಥ ಜಮೀನುಗಳಿಂದ ದೊರೆಯುತ್ತಿದ್ದ ಉತ್ಪನ್ನಗಳಿಗೂ ಸಂಚಕಾರ ಬಂದಿತು. ಸಾಮಾಜಿಕ ಅರಣ್ಯ ಯೋಜನೆಯನ್ನು ರೂಪಿಸುವುದರಲ್ಲಿದ್ದ ಸಮಸ್ಯೆಗಳು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳು ಮತ್ತು ಅನುಷ್ಠಾನದಲ್ಲಿನ ತೊಂದರೆಗಳಿಂದಾಗಿ ಸಾಮಾಜಿಕ ಅರಣ್ಯ ಯೋಜನೆ ಗ್ರಾಮೀಣ ಸಮುದಾಯಗಳಿಗೆ ಉರುವಲು, ಮೇವು, ಹಸುರುಗೊಬ್ಬರ, ಸಣ್ಣ ಮರಮಟ್ಟುಗಳನ್ನು ಪೂರೈಸುವ ತನ್ನ ಉದ್ದೇಶದಲ್ಲಿ ಸಫಲತೆ ಪಡೆಯಲಿಲ್ಲ. ಇದರ ಜೊತೆಗೆ ಹೊಸ ನೆಡುತೋಪುಗಳನ್ನು ಬೆಳೆಸಲು ಸೂಕ್ಷ್ಮ ಪ್ರದೇಶಗಳಲ್ಲೂ ಅರಣ್ಯಗಳನ್ನು ನೆಲಸಮ ಮಾಡಿದ್ದರಿಂದ ಮಣ್ಣಿನ ಸವೆತ, ನದಿ ಜಲಾಶಯಗಳಲ್ಲಿ ಹೂಳು ತುಂಬುವುದು ಮುಂತಾದ ಪರಿಸರ ಸಮಸ್ಯೆಗಳೂ ಪ್ರಾರಂಭವಾದವು. ಈ ಮುಂಚಿನ ಎರಡು ಅರಣ್ಯನೀತಿಗಳಿಗಿಂತ ಆಮೂಲಾಗ್ರವಾಗಿ ಭಿನ್ನವಾದ ಮತ್ತೊಂದು ನೂತನ ಅರಣ್ಯ ನೀತಿ 1988ರಲ್ಲಿ ಘೋಷಿತವಾಯಿತು. ಈ ಹೊಸ ಅರಣ್ಯ ನೀತಿಯಂತೆ ಆರಾಗಳನ್ನು ಎಾಜ್ಯೋದ್ಯಮದ ದೃಷ್ಟಿಯಿಂದ ಕೈಗಾರಿಕೆಗಳಿಗಾಗಿ ಅತಿ ಬಳಕೆಗೆ ಒಳಪಡಿಸಬಾರದು. ಅದರ ಬದಲಿಗೆ ನೆಲ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಅರಣ್ಯದಿಂದ ಬರುವ ಆದಾಯಕ್ಕಿಂತ ಪರಿಸರದ ಸ್ಥಿರತೆಯೇ ಹೆಚ್ಚು ಮುಖ್ಯ. ಏಕ ಪ್ರಭೇದದ ನೆಡುತೋಪಿಗಿಂತ ವೈವಿಧ್ಯವಿರುವ ಮಿಶ್ರ ಪ್ರಭೇದಗಳ ಅರಣ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ಅರಣ್ಯಕ್ಕೆ ಸಮೀಪವಾಗಿ ವಾಸಿಸುವ ಸಮುದಾಯ ಗಳ ಕನಿಷ್ಠ ಅಗತ್ಯಗಳನ್ನು ಪೂರೈಸಿ, ಗುಡ್ಡಗಾಡು ಜನ ಹಾಗೂ ಅರಣ್ಯಗಳ ನಡುವಿನ ಸಂಬಂಧವನ್ನು ಉತ್ತಮಪಡಿಸಬೇಕ, ಅರಣ್ಯಗಳ ರಕ್ಷಣೆ ಮನುಜೀವನ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಮಹಿಳೆಯರನ್ನೂ ಒಳಗೊಂಡಂತೆ ಸ್ಥಳೀಯರನ್ನು ಬೃಹತ್ ಪ್ರಮಾಣದಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಬೇಕು 1988ರ ಅರಣ್ಯ ನೀತಿಯನ್ನು ಅನುಷ್ಠಾನಕ್ಕೆ ತಂದು ಅರಣ್ಯ ಸಂರಕ್ಷಣೆ, ಅರಣ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆಗೆ ಅವಕಾಶಮಾಡಿಕೊಡಲು ಜಂಟಿ ಅರಣ್ಯ ಯೋಜನೆಯನ್ನು ಭಾರತ ಸರ್ಕಾರ 1990ರಲ್ಲಿ ಜಾರಿಗೆ ತಂದಿತು. ಭಾರತದ ಅರಣ್ಯ ಇತಿಹಾಸದಲ್ಲಿ ಇದು ಮತ್ತೊಂದು ಮಹತ್ವದ ಮೈಲಿಗಲ್ಲು ಜಂಟಿ ಅರಣ್ಯ ಯೋಜನೆಯು ಅಭಿವೃದ್ಧಿ ಯೋಜನೆಗಳಲ್ಲಿ ಜನರ ಸಕ್ರಿಯ ಸಹಭಾಗಿತ್ವಕ್ಕೆ ಅವಕಾಶಮಾಡಿಕೊಡುವ ಒಂದು ಮಾದರಿ. ಅಧಿಕಾರದಲ್ಲಿ ಸಮಪಾಲು, ಜವಾಬ್ದಾರಿಯಲ್ಲಿ ಸಮಪಾಲು, ಫಲಾನುಭವದಲ್ಲೂ ಸಮಪಾಲು'- ಇದು ಈ ಯೋಜನೆಯ ಮೂಲಭೂತ ತತ್ವ ಈ ಯೋಜನೆಯಲ್ಲಿ ಅರಣ್ಯಕ್ಕೆ ಅಥವಾ ಅವನತಿ ಹೊಂದಿದ ಅರಣ್ಯ ಭೂಮಿಗೆ ಸಮೀಪವಾಗಿ ವಾಸಿಸುವ ಜನಸಮುದಾಯ ಅರಣ್ಯ ಸಂರಕ್ಷಣೆಯಲ್ಲಿ, ಮರಗಿಡಗಳನ್ನು ಬೆಳೆಸುವುದರಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸುತ್ತದೆ. ಈ ಕೆಲಸದ ಒಟ್ಟಾರೆ ಜವಾಬ್ದಾರಿಯನ್ನು 'ಗ್ರಾಮ ಅರಣ್ಯ ಸಮಿತಿ' ಹೊರುತ್ತದೆ. ಈ ಸಮಿತಿ ಪ್ರಜಾಪ್ರಭುತ್ವದ ತತ್ವಗಳಿಗೆ ಅನುಸಾರವಾಗಿ ರೂಪುಗೊಂಡು, ಕೆಲಸ ಮಾಡುವ ಸ್ಥಳೀಯ ಸಂಸ್ಥೆ. ಈ ಸಮಿತಿಯಲ್ಲಿ ಮಹಿಳೆಯರು, ದುರ್ಬಲವರ್ಗದವರಿಗೂ ಪ್ರಾತಿನಿಧ್ಯವಿದೆ. ಅರಣ್ಯ ಸಿಬ್ಬಂದಿ, ಸ್ಥಳೀಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೂ ಇರುತ್ತಾರೆ. ಅರಣ್ಯ ಸಂರಕ್ಷಣೆ, ಅರಣ್ಯಾಭಿವೃದ್ಧಿ, ಸಂಪನ್ಮೂಲಗಳ ಸಂಗ್ರಹ, ಅರಣ್ಯ ಉತ್ಪನ್ನಗಳ ಹಂಚಿಕೆ, ಹಣಕಾಸಿನ ಜವಾಬ್ದಾರಿ ಎಲ್ಲವನ್ನೂ ಈ ಗ್ರಾಮ ಅರಣ್ಯ ಸಮಿತಿಯೇ ನಿರ್ವಹಿಸುತ್ತದೆ. ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ ಅರಣ್ಯವನ್ನು ಸಂರಕ್ಷಿಸುವ ಈ ಯೋಜನೆ ತಾತ್ವಿಕವಾಗಿ ಅಭಿವೃದ್ಧಿಯ ಒಂದು ಅತ್ಯುತ್ತಮ ಮಾದರಿ, ನೂತನ ಅರಣ್ಯ ನೀತಿಯ ಅಪಾರ ಸಾಧ್ಯತೆಗಳಿಗೆ ಹಿಡಿದ ಕನ್ನಡಿ. 1990ರ ಜೂನ್ 1ರಂದು ಭಾರತ ಸರ್ಕಾರ ಹೊರಡಿಸಿದ ಆದೇಶದಿಂದ ವಿದ್ಯುಕ್ತವಾಗಿ ಪ್ರಾರಂಭವಾದ ಜಂಟಿ ಅರಣ್ಯ ಯೋಜನೆ ಇಂದು ನಮ್ಮ ದೇಶದ 27 ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಈ 27 ರಾಜ್ಯಗಳಲ್ಲಿ 65,000 ಗ್ರಾಮ ಅರಣ್ಯ ಸಮಿತಿಗಳು ಒಟ್ಟು 1,50,000 ಚ.ಕಿಮೀ. ಅರಣ್ಯಪ್ರದೇಶವನ್ನು ಆಯಾ ರಾಜ್ಯದ ಅರಣ್ಯ ಇಲಾಖೆಗಳ ಜೊತೆಗೂಡಿ ಸಂರಕ್ಷಿಸಿ ನಿರ್ವಹಿಸುತ್ತಿವೆ. ಭಾರತದ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 6,33,400 ಚ.ಕಿಮೀ ಇದರಲ್ಲಿ ಶೇಕಡ 40ಭಾಗ ಅಂದರೆ 2,53,360 ಚ.ಕಿಮೀ ವಿಸ್ತೀರ್ಣದ ಅರಣ್ಯ ಪ್ರದೇಶ ಅವನತಿಗೊಳಗಾಗಿದೆ. ಇದರಲ್ಲಿ 1,50,000 ಚ.ಕಿಮೀ ಪ್ರದೇಶ ಈಗ ಜಂಟಿ ಅರಣ್ಯ ನಿರ್ವಹಣೆಗೆ ಒಳಪಟ್ಟಿದೆ. ಅಂದರೆ, ಒಟ್ಟಾರೆಯಾಗಿ ಭಾರತದಾದ್ಯಂತ ಸು. 65,000 ಗ್ರಾಮ ಅರಣ್ಯ ಸಮಿತಿಗಳು, ಅರಣ್ಯ ಇಲಾಖೆಯ ಜೊತೆಗೂಡಿ, ಅವನ್ನು ಹೊಂದಿದ ಅರಣ್ಯದ ಒಟ್ಟು ವಿಸ್ತೀರ್ಣ ಶೇಕಡ 59ರಷ್ಟನ್ನು ಪುನರುಜ್ಜಿವನಕ್ಕಾಗಿ ಜಂಟಿ ಅರಣ್ಯ ನಿರ್ವಹಣೆಗೆ ಒಳಪಡಿಸಿದೆ ಎಂದಂತಾಯ್ತು. ಅಂಕಿಅಂಶಗಳ ದೃಷ್ಟಿಯಿಂದ ಇದು ನಿಜಕ್ಕೂ ಉತ್ತಮ ಸಾಧನೆ. 1988ರ ನೂತನ ಅರಣ್ಯ ನೀತಿ ಮತ್ತು ಅದರ ಫಲಶ್ರುತಿಯಾಗಿ ರೂಪುಗೊಂಡು, 90ರ ದಶಕದಲ್ಲಿ ಜಾರಿಗೆ ಬಂದ ಸಮುದಾಯ ಸಹಭಾಗಿತ್ವದ ಅತ್ಯುತ್ತಮ ಮಾದರಿ ಎನ್ನಿಸಿಕೊಂಡ, ಜಂಟಿ ಅರಣ್ಯ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಿದೆಯೇ? ಖಂಡಿತವಾಗಿಯೂ ಇಲ್ಲ. ಯಶಸ್ವಿಯಾಗಿರುವ ಉಜ್ವಲ ಉದಾಹರಣೆಗಳು ನಮಗೆ ದೊರೆಯುತ್ತವೆ ನಿಜ. ಆದರೆ ಅವುಗಳ ಸಂಖ್ಯೆ ಬೆರಳೆಣಿಸುವಷ್ಟು ಮಾತ್ರ ಉಳಿದಂತೆ ಆಗಬೇಕಾದ ಕೆಲಸಗಳು, ಪರಿಹಾರವಾಗಬೇಕಾದ ಸಮಸ್ಯೆಗಳು ಅಪಾರವಾಗಿವೆ. ಇಂಥ ಕೆಲವು ಸಮಸ್ಯೆ ನ್ಯೂನತೆಗಳನ್ನು ನಾವು ಉದಾಹರಿಸಬೇಕಾದುದು ಅಗತ್ಯ. ಅದರೊಂದಿಗೆ ಆ ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗವನ್ನು ತಿಳಿಯಬೇಕು. ಅರಣ್ಯ ಇಲಾಖೆ ಮತ್ತು ಗ್ರಾಮ ಅರಣ್ಯ ಸಮಿತಿಗಳ ನಡುವೆ ಸ್ಥಳೀಯ ಅರಣ್ಯ ಸಂಪನ್ಮೂಲಗಳ ರಕ್ಷಣೆ, ಬಳಕೆ, ನಿಯಂತ್ರಣ, ಪುನರುಜ್ಜಿವನಗಳಿಗೆ ಸಂಬಂಧಿಸಿದಂತೆ, ಅಧಿಕಾರದಲ್ಲಿ ತೀವ್ರ ಅಸಮತೋಲನಗಳಿವೆ. ಇದನ್ನು ನಿವಾರಿಸಲು ಅಧಿಕಾರದ ಮರುಹಂಚಿಕೆಯಾಗಿ ಗ್ರಾಮ ಅರಣ್ಯ ಸಮಿತಿಗೆ ಮತ್ತಷ್ಟು ಅಧಿಕಾರ ದೊರೆಯಬೇಕು. ಅರಣ್ಯಾಭಿವೃದ್ಧಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದಲ್ಲಿ ಗ್ರಾಮ ಅರಣ್ಯ ಸಮಿತಿಗೆ ಯುವುದೇ ಪಾತ್ರವಿಲ್ಲ. ಈ ಪರಿಸ್ಥಿತಿಯನ್ನು ಬದಲಿಸಲು ಸ್ಥಳೀಯ ಹಂತದಲ್ಲಿ ಅರಣ್ಯಾಭಿವೃದ್ಧಿಗೆ ಮೀಸಲಾದ ಹಣದಲ್ಲಿ ಶೇಕಡ 50 ಭಾಗವನ್ನು ನೇರವಾಗಿ ಉತ್ತಮವಾಗಿ ಕೆಲಸಮಾಡುತ್ತಿರುವ ಆಯ್ದ ಅರಣ್ಯ ಸಮಿತಿಗಳಿಗೆ ನೀಡಬೇಕು. ಸಹಭಾಗಿತ್ವಕ್ಕೆ ಇದು ಉತ್ತಮ ಪ್ರೋತ್ಸಾಹಕವಾಗುತ್ತದೆ. ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಯಲ್ಲಿರುವ ನೆಡುತೋಪುಗಳಿಂದ ಬರುವ ಒಟ್ಟು ಆದಾಯದ ಶೇಕಡ 25 ಭಾಗ ಮಾತ್ರ ಗ್ರಾಮ ಅರಣ್ಯ ಸಮಿತಿಯ ಸದಸ್ಯರಿಗೆ ಹಂಚಿಕೆಯಾಗುತ್ತಿದೆ. ಇದಕ್ಕಾಗಿ 8-10 ವರ್ಷಗಳು ಕಾಯಬೇಕು. ಇದು ತೀರಾ ಅನಾಕರ್ಷಕ, ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇದನ್ನು ಮರು ಪರಿಶೀಲಿಸಬೇಕು. ಸಮುದಾಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವಂತಹ ಗುಣಲಕ್ಷಣಗಳಿರುವ ಹಳ್ಳಿಗಳನ್ನು ಕಟ್ಟುನಿಟ್ಟಾಗಿ ಆಯ್ಕೆ ಮಾಡಿ ಅಂತಹ ಜಾಗಗಳಲ್ಲಿ ಮಾತ್ರ ಯೋಜನೆಯನ್ನು ಜಾರಿಗೆ ತರಬೇಕು. ಇಡೀ ಯೋಜನೆಯಲ್ಲಿ ಮಹಿಳೆಯರ ಹಾಗೂ ದುರ್ಬಲ ವರ್ಗದವರ ಭಾಗವಹಿಸು ವಿಕೆಗೆ ಕೇವಲ ಸಾಂಕೇತಿಕ ಸ್ಥಾನವಿದೆ. ಇದು ಬದಲಾಗಿ ಅವರ ಸಹಭಾಗಿತ್ವಕ್ಕೆ ಆದ್ಯತೆಯ ಸ್ಥಾನ ದೊರೆಯಬೇಕು. ಗ್ರಾಮೀಣ ಅಭಿವೃದ್ಧಿಯ ವಿವಿಧ ಯೋಜನೆಗಳ ಅಡಿಯಲ್ಲಿ ಕುಟುಂಬದ ಆದಾಯ ವನ್ನು ಹೆಚ್ಚಿಸಿಕೊಳ್ಳುವ, ಕೌಶಲ ವರ್ಧಿಸುವ ಎಲ್ಲ ಅವಕಾಶಗಳನ್ನೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಬಳಸಿಕೊಂಡು ಅರಣ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸೋಸಬೇಕು. 1988ರ ನೂತನ ಅರಣ್ಯ ನೀತಿಯ ಫಲವಾದ ಜಂಟಿ ಅರಣ್ಯ ಯೋಜನೆಯ ಅಂತಿಮ ಗುರಿ ಸ್ಥಳೀಯ ಅರಣ್ಯ ಸಂಪನ್ಮೂಲಗಳ ಸಂಪೂರ್ಣ ನಿಯಂತ್ರಣ ಹಾಗೂ ನಿರ್ವಹಣೆಗಳ ಅಧಿಕಾರವನ್ನು ಸಮುದಾಯಕ್ಕೆ ವರ್ಗಾಯಿಸುವುದು, ಕಳೆದ ಮೂರು ದಶಕಗಳಿಂದ ಭಾರತದ ಅರಣ್ಯ ನೀತಿ, ಅರಣ್ಯ ನಿರ್ವಹಣೆಯ ಪದ್ಧತಿಗಳನ್ನು ವಿಶೇಷ ಮುತುವರ್ಜಿಯಿಂದ ಅಧ್ಯಯನ ಮಾಡುತ್ತಿರುವ ಪರಿಣಿತರು, ಮುಂದಿನ 25-30 ವರ್ಷಗಳಲ್ಲಿ ಸ್ಥಳೀಯ ಅರಣ್ಯ ಸಂಪನ್ಮೂಲಗಳ ಮೇಲೆ ಸಮುದಾಯದ ಅಧಿಕಾರ ಗರಿಷ್ಠ ಮಟ್ಟ ಮುಟ್ಟಲಿದ್ದು, ಅರಣ್ಯ<noinclude></noinclude> 4bi4sik3xcjf1ex8kiw93bjosjngk7b ಪುಟ:Mysore-University-Encyclopaedia-Vol-1-Part-1.pdf/೪೪೭ 104 118443 314088 2026-04-30T18:11:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅರಬ್ಬಿ ಒಕ್ಕೂಟ - ಅರಬ್ಬಿ ಛಂದಸ್ಸು ಇಲಾಖೆ, ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ಒದಗಿಸುವ ವಿಶೇಷ ಪರಿಣಿತಿಯ ವಿಸ್ತರಣಾ ಅಂಗವಾಗಿ ಕೆಲಸ ನಿರ್ವಹಿಸಲಿದೆಯೆಂದು ಅಭಿಪ್ರಾಯ ಪಡುತ್ತಾರೆ. ಅರಣ್ಯ ಇಲಾಖೆಯಿಂ... 314088 proofread-page text/x-wiki <noinclude><pagequality level="1" user="Pragathi. BH" /></noinclude>ಅರಬ್ಬಿ ಒಕ್ಕೂಟ - ಅರಬ್ಬಿ ಛಂದಸ್ಸು ಇಲಾಖೆ, ನಿರ್ವಹಣೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ಒದಗಿಸುವ ವಿಶೇಷ ಪರಿಣಿತಿಯ ವಿಸ್ತರಣಾ ಅಂಗವಾಗಿ ಕೆಲಸ ನಿರ್ವಹಿಸಲಿದೆಯೆಂದು ಅಭಿಪ್ರಾಯ ಪಡುತ್ತಾರೆ. ಅರಣ್ಯ ಇಲಾಖೆಯಿಂದ ಸಮುದಾಯಕ್ಕೆ ಆಗಬೇಕಾದ ಅಧಿಕಾರದ ಹಸ್ತಾಂತರ ಅತ್ಯಂತ ಕಷ್ಟ ಸಾಧ್ಯವಾದ ಕೆಲಸ. ಇದಕ್ಕೆ ಸಾಕಷ್ಟು ಸಮಯ ಪ್ರಯತ್ನಗಳು ಬೇಕು. ಈ ದೀರ್ಘಾವಧಿಯಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯಗಳೆಂದೂ ಕಲಿಯಬೇಕಾದ ವಿಷಯಗಳು, ಪಡೆದುಕೊಳ್ಳಬೇಕಾದ ಸಾಮರ್ಥ್ಯಗಳು ಅಗಾಧವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ. (ಎಚ್.ಆರ್.ಕೆ) ಅದಷ್ಟೇ ಒಕ್ಕೂಟ : 1945ರ ಮಾರ್ಚ್ ತಿಂಗಳಲ್ಲಿ ಸ್ಥಾಪಿಸಲ್ಪಟ್ಟಿತು. ಕೇಂದ್ರ ಕಛೇರಿ ಕೈಗೊನಲ್ಲಿದೆ. ಇದರ ಸ್ಥಾಪನೆಗೆ ಇಂಗ್ಲೆಂಡ್ ದೇಶವೇ ಮುಖ್ಯ ಕಾರಣವಾಗಿದೆ. ಮೊದಲ ಮಹಾಯುದ್ಧ ಸಮಯದಲ್ಲಿ ಇದರ ಸ್ಥಾಪನೆಗೆ ಪ್ರಯತ್ನಗಳು ನಡೆದು ಎರಡನೆಯ ಮಹಾಯುದ್ಧ ಮುಗಿಯುವುದರೊಳಗೆ ಇದು ಕಾರ್ಯಗತವಾಯಿತು. ಈಜಿಪ್ಟ್ ದೇಶದ ಸಹಾಸ್ ಪಾಷ ಕೈರೊದಲ್ಲಿ ಕೂಡಿಸಿದ ಅರಬ್ ರಾಷ್ಟ್ರಗಳ ಸಭೆಯ ತೀರ್ಮಾನದಂತೆ ಒಕ್ಕೂಟ ಸ್ಥಾಪನೆಯಾಯಿತು. ಈ ಕೂಟದಲ್ಲಿ ಸಿರಿಯ, ಟ್ರಾನ್ಸ ಜೋರ್ಡಾನ್, ಇರಾಕ್, ಸೌದಿ ಅರೇಬಿಯ, ಲೆಬನಾನ್, ಯೆಮೆನ್ ಮತ್ತು ಈಜಿಪ್ಟ್ ಹೀಗೆ ಏಳು ರಾಷ್ಟ್ರಗಳು ಸೇರಿವೆ. ಈ ಕೂಟದ ನಿಬಂಧನೆಗಳ ಪ್ರಕಾರ, ಇವುಗಳ ಜೊತೆಗೆ ಬೇರೆ ಯಾವ ರಾಷ್ಟ್ರಗಳಾದರೂ ಸೇರಿಕೊಳ್ಳಲು ಅವಕಾಶವಿದೆ. ತನ್ನ ಸದಸ್ಯರಾಷ್ಟ್ರಗಳ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದೇ ಈ ಒಕ್ಕೂಟದ ಧೈಯ. ಈ ಕೂಟದ ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂತಲೂ ಯಾವುದೇ ಅಪಾಯವನ್ನು ಎದುರಿಸಬೇಕಾಗಿ ಬಂದಾಗ ಪರಸ್ಪರ ಸಹಾಯ ನೀಡಬೇಕೆಂತಲೂ ಒಪ್ಪಿಕೊಂಡಿವೆ. ಹೆಚ್ಚಾಗಿ ಇಸ್ಲಾಂ ರಾಷ್ಟ್ರಗಳೇ ಈ ಕೂಟದಲ್ಲಿ ಇದ್ದರೂ ಇದು ಇಸ್ಲಾಂ ಒಕ್ಕೂಟವಲ್ಲ. ಇದು ಅರಬ್ಬಿ ರಾಷ್ಟ್ರಗಳ ಮತ್ತು ಜನಗಳ ಏಳಿಗೆಗಾಗಿ ಕೆಲಸಮಾಡುವ ಒಂದು ಸಂಸ್ಥೆ ಮಾತ್ರ ಈಚೆಗೆ ಇದು ಆಲ್ಲೀರಿಯ, ಸೂಡಾನ್, ಲಿಬಿಯ, ಟುನೀಷಿಯ ಮತ್ತು ಮೊರಾಕೊ ರಾಷ್ಟ್ರಗಳ ಸೇರುವಿಕೆಯಿಂದ ಬಲಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಇದು ಒಂದು ವಿಶಿಷ್ಟ ಅರಪ್ರಪಂಚವೆಂದು ಪರಿಗಳಿಸಲ್ಪಟ್ಟಿದೆ. ಈ ಕೂಟದ ರಾಷ್ಟ್ರಗಳು ಎಲ್ಲ ಈ ಮತ್ತು ಪೆಟ್ರೋಲಿಯಮ್‌ನ ತವರುಗಳಾಗಿರುವುದರಿಂದ ಕೂಟದ ಪ್ರಾಮುಖ್ಯ ಹೆಚ್ಚಿದೆ. ಸರ್ಕಾರಗಳ ಧೈಯ ಧೋರಣೆಗಳಲ್ಲಿ ರಾಜಕೀಯ ಉದ್ದೇಶಗಳಲ್ಲಿ ರಾಷ್ಟ್ರ ರಾಷ್ಟ್ರಕ್ಕೂ ವ್ಯತ್ಯಾಸವಿರುವುದರಿಂದ ಕೂಟದ ಭದ್ರತೆಗೆ ಸ್ವಲ್ಪ ಧಕ್ಕೆ ಬರುವ ಸಂಭವಗಳಿವೆಯೆಂದು ಹೇಳಬಹುದು. (00.8.00%) ಅರಬ್ಬಿ ಗಣರಾಜ್ಯ : ಈಜಿಪ್ಟ್ ಮತ್ತು ಸಿರಿಯಗಳ ನಡುವಿನ ರಾಜಕೀಯ ಒಪ್ಪಂದದಂತೆ ಏರ್ಪಟ್ಟು 1958-61ರ ವರೆಗೆ ಅಸ್ತಿತ್ವದಲ್ಲಿತ್ತು. ಈಜಿಪ್ಟ್ 1958-61 ರವರೆಗೆ ಅಸ್ತಿತ್ವದಲ್ಲಿತ್ತು. ಈಜಿಪ್ಟ್ ಗಣರಾಜ್ಯವಾದದ್ದು 1953ರ ಜನವರಿ 18ನೆಯ ತಾರೀಖು. ರಾಜ್ಯದ ಆದಾಯವನ್ನೆಲ್ಲ ತಮ್ಮ ಭೋಗವಿಲಾಸಗಳಿಗೆ ವಿನಿಯೋಗಿಸಿಕೊಂಡು ಪ್ರಜೆಗಳ ಅಭ್ಯುದಯವನ್ನು ಕಡೆಗಣಿಸಿದ ರಾಜಪ್ರಭುತ್ವವನ್ನು ಕೊನೆಗಾಣಿಸಿ, ಬೆ, ಪಾಷಾ ಮುಂತಾದ ಶ್ರೀಮಂತಿಕೆಯು 30 ರಂದುಗಳನ್ನು ರದ್ದುಗೊಳಿಸಿ, ಮೊಹಮ್ಮದ್ ನಬನ ನಂಬರದಕತ್ವದಲ್ಲಿ ಇದನ್ನು ಸಾಧಿಸಲಾಯಿತು. ಆದರೆ ಈಜಿಪ್ಪನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿತ್ತು. ಸೂಯೆಜ್ ಕಾಲುವೆ ಪ್ರಶ್ನೆ ಮತ್ತು ಸೂಡಾನಿನ ಭವಿಷ್ಯ ಇವೆರಡೂ ಬಗೆಹರಿದಲ್ಲದೆ ಇಂಗ್ಲೆಂಡಿನೊಂದಿಗೆ ಸಂಬಂಧ ಸರಿಹೋಗುವಂತಿರಲಿಲ್ಲ. ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿತ್ತು. ಹೊಸ ಆಡಳಿತವರ್ಗ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲವು ಸುಧಾರಣೆಗಳನ್ನು ಜಾರಿಗೆ ತಂದಿತು. 1954ರಲ್ಲಿ ನಾಸರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಇಂಗ್ಲೆಂಡಿನೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ನಡೆಯಿತು. ಇಂಗ್ಲೆಂಡ್ ಸೂಡಾನಿನ ಸ್ವಾತಂತ್ರ್ಯವನ್ನು ಘೋಷಿಸಿತು. 1954ರ ಒಪ್ಪಂದದಂತೆ ಈಜಿಪ್ಟ್ನಲ್ಲಿಟ್ಟಿದ್ದ ಬ್ರಿಟಷ್ ರಕ್ಷಣಾಪಡೆಯನ್ನು ಸ್ವಲ್ಪ ಸ್ವಲ್ಪವಾಗಿ 20 ತಿಂಗಳಲ್ಲಿ ಹಿಂದಕ್ಕೆ ಕರೆಸಿಕೊಳ್ಳುವ ಭರವಸೆ ಕೊಟ್ಟಿತು. ಒಪ್ಪಂದಕ್ಕನುಸಾರವಾಗಿ ರಕ್ಷಣಾಪಡೆ ಈಜಿಪ್ಪನ್ನು ಬಿಟ್ಟು ಹೋಯಿತು. ಇಂಗ್ಲೆಂಡಿನೊಂದಿಗೆ ಸ್ನೇಹ ಸಂಬಂಧ ಮಾತ್ರ ಹೆಚ್ಚು ಕಾಲ ಉಳಿಯಲಿಲ್ಲ. ಬಾಗ್ದಾದ್ ಒಪ್ಪಂದದಿಂದ ಹುಟ್ಟಿದ, ಇರಾನ್, ಇರಾಕ್, ತುರ್ಕಿ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ರಾಜ್ಯಗಳನ್ನೊಳಗೊಂಡ ಸೆಂಟೋಕೂಟಕ್ಕೆ ಸೇರಲು ನಾಸರ್ ನಿರಾಕರಿಸಿದ, ಈ ಕೂಟಕ್ಕೆ ಅರಬ್ಬಿ ಜನತೆಯಲ್ಲಿ ತೀವ್ರ ವಿರೋಧವಿತ್ತು; ಆದ್ದರಿಂದ ಇವರಿಗೆ ನಾಸ‌ ತಾನೇ ಅರಬ್ಬರ ಗೌರವ ಮತ್ತು ಹಿತರಕ್ಷಣೆಯಲ್ಲಿ ಆಡಬ ಭಾವನೆ ಬೆಳೆದು ಆತ ಅವರ ಮುಖಂಡನಾದ. ಬಾಗ್ದಾದ್ ಒಪ್ಪಂದಕ್ಕೆ ವಿರೋಧಿಯಾಗಿದ್ದ ಭಾರತ ಮತ್ತು ಯುಗೋಸ್ಲಾವಿಯ ರಾಜ್ಯಗಳೊಡನೆ ಸ್ನೇಹವ್ಯವಹಾರ ಬೆಳೆಸಿ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸ್ವತಂತ್ರ ಈಜಿಪ್ಟ್ ಪಾತ್ರವಹಿಸುವಂತೆ ಮಾಡಿದ. 1955ರಲ್ಲಿ ಜರುಗಿದ ಬಾಂಡುಂಗ್ ಸಮ್ಮೇಳನದಲ್ಲಿ ಭಾಗವಹಿಸಿ, ಅಲಿಪ್ತನೀತಿಗೆ ಬೆಂಬಲ ನೀಡಿದ. ನಾಸ‌ ಇತ್ತೀಲಿನ ಅಸ್ತಿತ್ವವನ್ನು ಒಪ್ಪಿಕೊಂಡೇ ಇರಲಿಲ್ಲ. ಅರಬ್ಬರೇ ಬಹು ಸಂಖ್ಯಾತರಾಗಿದ್ದ ಪಶ್ಚಿಮ ಏಷ್ಯದಲ್ಲಿ ದೊಡ್ಡ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲ ಪಡೆದ ರಾಜ್ಯವೊಂದು ನಿರ್ಮಿತವಾದರೆ ಅದು ಅನೇಕ ಹೊಸ ರಾಜಕೀಯ ಸಮಸ್ಯೆಗಳನ್ನು ತಂದೊಡ್ಡಿ ತಮ್ಮ ರಾಷ್ಟ್ರಗಳ ಬೆಳೆವಣಿಗೆಗೆ ಅಡ್ಡಿಯಾಗಬಹುದು ಎಂದು ಅರಬ್ಬರ ಅಭಿಪ್ರಾಯ. ಇಸ್ರೇಲಿನ ಬಹಿಷ್ಠಾರಕ್ಕೆ ಈ ಮುಂದಾಗಿತ್ತು, 1955ರ ಫೆಬ್ರರಿಲ್ಲಿ ಇಸ್ರೇಲ್ ಸೈನ್ಯ ಗಾಜಾದ ಸೈನ್ಯ ಠಾಣೆಯ ಮೇಲೆ ದಾಳಿ ನಡೆಸಿತು. ಮುಂದೆ ಗಂಡಾಂತರ ಕಾದಿದೆಯೆಂಬುದನ್ನರಿತು ಅರಬ್ಬಿ ಗೆರಿಲ್ಲಾ ಯೋಧರ ತಂಡಗಳನ್ನು ಈಜಿಪ್ಟ್ ಸಿದ್ಧಪಡಿಸಿತು. ಪಾಶ್ಚಾತ್ಯ ದೇಶಗಳೂ ಮುಖ್ಯವಾಗಿ ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಈಜಿಪ್ಟ್ ವಿರೋಧವಾಗಿ ನಿಂತುವು ಆಗ ಕಮ್ಯೂನಿಸ್ಟ್ ರಾಷ್ಟ್ರಗಳೊಂದಿಗೆ ಈಜಿಪ್ಟ್ ಹೆಚ್ಚಾಗಿ ಸಂಬಂಧ ಬೆಳೆಸಬೇಕಾಯಿತು. 1956-59ರಲ್ಲಿ ಇಂಗ್ಲೆಂಡ್, ಫ್ರಾನ್ಸ್ ಮತ್ತು ಇಸ್ರೇಲ್‌ಗಳ ವಿರುದ್ಧ ನಿಂತು ಯುದ್ಧ ಮಾಡುವ ಪರಿಸ್ಥಿತಿ ಈಜಿಗೆ ಬಂತು ಆದರೆ ವಿಶ್ವಸಂಸ್ಥೆ ಇದನ್ನು ತಡೆಗಟ್ಟಿ. ಈಜಿಪ್ಟಿನ ಮತ್ತು ಇತರ ಅರಬ್ ರಾಷ್ಟ್ರಗಳ ರಾಜಕೀಯದಲ್ಲಿ ಇಂಗ್ಲೆಂಡ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವವನ್ನು ಮುರಿದು ಕಮ್ಯೂನಿಸ್ಟ್ ರಾಷ್ಟ್ರಗಳ ಒಕ್ಕೂಟವೊಂದನ್ನು ನಿರ್ಮಿಸುವುದೇ ಸರಿಯಾದ ಉಪಾಯವಾದ್ದರಿಂದ, ಮೊದಲ ಹೆಜ್ಜೆಯೆಂಬಂತೆ, ಈಜಿಪ್ಟ್ ಮತ್ತು ಸಿರಿಯ ದೇಶಗಳ ಅಧ್ಯಕ್ಷರು ತಮ್ಮ ಎರಡು ರಾಷ್ಟ್ರಗಳೂ ಒಂದಾಗಿ ಸಂಯುಕ್ತ ಅರಬ್ ಗಣರಾಜ್ಯವಾಗಿದೆಯೆಂದು ಘೋಷಿಸಿದರು (1958 ಫೆಬ್ರವರಿ 1), ಅದೇ ತಿಂಗಳ 21ನೆ ತಾರೀಖು ಜನಾಭಿಪ್ರಾಯವನ್ನು ಕೋರಲಾಯಿತು; ಬಹುಸಂಖ್ಯಾತ ಮತದಾರರು ಒಪ್ಪಿಗೆ ನೀಡಿದರು. ಮಾರ್ಚ್ ತಿಂಗಳಲ್ಲಿ ಯೆಮೆನ್ ಕೂಡ ಈ ಕೂಟಕ್ಕೆ ಸೇರಿತು. ನಾಸರ್ ಈ ಸಂಯುಕ್ತ ರಾಜ್ಯಗಳ ಅಧ್ಯಕ್ಷನಾಗಿ ಆರಿಸಲು, ಹೊರರಾಷ್ಟ ವ್ಯವಹಾರದಲ್ಲಿ, ಶಿಕ್ಷಣ ಮತ್ತಿತರ ಸಾಂಸ್ಕೃತಿಕ ವಿಷಯಗಳಲ್ಲಿ ಮಾತ್ರ ಏಕತೆಯಿರಬೇಕು. ಇತರ ವಿಷಯಗಳಲ್ಲಿ ಪ್ರತಿ ಸದಸ್ಯರಾಷ್ಟ್ರವೂ ಸ್ವತಂತ್ರವಾಗಿರಬೇಕು ಎಂಬ ನಿರ್ಣಯಕ್ಕೆ ಒಪ್ಪಿಗೆ ದೊರಕಿತು. ಹೊಸ ರಾಜ್ಯಾಂಗ ವ್ಯವಸ್ಥೆಯಲ್ಲಿ ಪಕ್ಷ ಉಪಾಪತಿಯಾದ ಉಪರಾಷ್ಟ್ರಪತಿಗಳನಗಳನ್ನು ಮತ್ತು ಮಂತ್ರಿಗಳನ್ನು ನೇಮಿಸಿವುದು, ವಾ ಮಾಡುವುದು ಅವರ ಅಧಿಕಾರಗೊಳಪಟ್ಟಿತು. ಕಬಕ್ಕ ಸಾಧನೆಗೆ ಪ್ರಥಮ ಹಂದು ಸಾರಿದ್ದ ಈ ಗುದಾಣ ವ್ಯವಸ್ಥೆಯಲ್ಲಿ ಒಡಕುಗಳು ಬಹುಬೇಗ ಕಂಡುಬಂದುವು. ಸರಕಾರದ ಉಚ್ಚಸ್ಥಾನಗಳಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರ ಕ್ಷೇತ್ರವನ್ನು ಕೊಂಚಕೊಂಚವಾಗಿ ವಿಸ್ತರಿಸತೊಡಗಿತು. ಸಿರಿಯದಲ್ಲಿ ಕಳವಳ ಹೆಚ್ಚಿ ಸೈನಿಕ ಕ್ರಾಂತಿಯುಂಟಾಗಿ (1961) ಆ ದೇಶ ಒಕ್ಕೂಟದಿಂದ ಹೊರಬಂತು. ಕೊಂಚಕಾಲದಲ್ಲೇ ಯೆಮೆನ್ ಕೂಡ ಹೊರಬಂತು. ಆದರೆ, ಒಂದು ಕಡೆ ಸಾಮ್ರಾಜ್ಯವಾದಿ ಗಳು, ಇನ್ನೊಂದುಕಡೆ ಕಮ್ಯೂನಿಸ್ಟರು ಇವರಿಬ್ಬರ ಪ್ರಭಾವಕ್ಕೂ ಬಗ್ಗದೆ ಅರಬ್ಬರ ಸ್ವಾತಂತ್ರ್ಯ ಉತ್ಕರ್ಷಗಳಿಗಾಗಿ ಮಾತ್ರ ಶ್ರಮಿಸುತ್ತಿದ್ದ ನಾಸರನ ವಿಷಯದಲ್ಲಿ ಜನಾನುರಾಗ ಕುಗ್ಗಲಿಲ್ಲ; ಸಿರಿಯ, ಯೆಮನ್ ಬೇರೆಯಾದರೂ ಸಂಯುಕ್ತ ಗಣರಾಜ್ಯದ ಹೆಸರು ಮುಂದುವರಿಯಿತು. ನಾಸೆ‌ ಅರಬ್ಬಿಯರ ಸ್ವಾತಂತ್ರ್ಯ, ರಾಷ್ಟ್ರಗೌರವಗಳ ಪ್ರತೀಕವಾಗಿ ನಿಂತ. 1963ರಲ್ಲಿ ಪುನಃ ಸಂಯುಕ್ತ ಅರಬ್ ಗಣರಾಜ್ಯವೊಂದನ್ನು ಸ್ಥಾಪಿಸುವ ಪ್ರಯತ್ನಗಳು ನಡೆದುವು. ಈ ಸಲ ಈಜಿಪ್ಟ್, ಸಿರಿಯ, ಇರಾಕ್‌ಗಳ ನಡುವೆ ತಾತ್ವಿಕವಾಗಿ ಒಮ್ಮತವೂ ಕಂಡುಬಂತು. ಆದರೆ ಸಂಯುಕ್ತ ರಾಜ್ಯಾಂಗದಲ್ಲಿ ಸದಸ್ಯರ ಸ್ವಾತಂತ್ರ್ಯ ಮರಬೇಕೆಂಬ ವಿಷಯದಲ್ಲಿ ಭಿನ್ನಭಿಪ್ರಾಯಗಳು ತಲೆದೋರಿ, ಆ ಯೋಜನೆ ಅಷ್ಟಕ್ಕೇ ನಿಂತಿತು. ಅರಬ್ಬಿಯರೆಲ್ಲ ಒಟ್ಟುಗೂಡಿ ಹೊರರಾಷ್ಟ್ರಗಳ ಒತ್ತಾಯಗಳಿಂದ ತಮ್ಮ ಉತ್ಕರ್ಷವನ್ನು ಸಾಧಿಸಿದಲ್ಲದ ಬೇರೆ ಮಾರ್ಗವೇ ಇಲ್ಲ ಎಂಬುದನ್ನು ನಂಬಿ ಅದಕ್ಕಾಗಿ ಶ್ರಮಿಸುತ್ತಿರುವ ಸಂಖ್ಯೆಯೇನೂ ಇನ್ನೂ ಕಡಿಮೆಯಾಗಿಲ್ಲ. 1967ರಲ್ಲಿ ಇಸ್ರೇಲ್‌ನೊಂದಿಗೆ ಮಿಂಚಿನವೇಗದಲ್ಲಿ ನಡೆದ ಯುದ್ಧ ಇದಕ್ಕೆ ಸಮರ್ಥನೆಯನ್ನೂ ಕೊಟ್ಟಿದೆ. ಅದ ಛಂದಸ್ಸು : ಅಂ ಭಾಷಿಯಲ್ಲಿ ಛಂದನ್ನು ಮೊದಲು ಪಯೋಗಿಸಿದವ ಬಾಸದ ಅಹಮದ್‌ನ ಮಗ ಖಲೀಲ್ (ಪ್ರಶ. 718-19; ಇವನ ಜನನ ಮರಣಗಳೆರಡೂ ನಡೆದುದು ಭಾನುವಾರವೇ). ಒಮ್ಮೆ ಬಾಸ್ತ್ರ ನಗರದ ಕಂಚುಗಾರರ ಬೀದಿಯಲ್ಲಿ ಹೋಗುತ್ತಿದ್ದಾಗ ಯಾವನೋ ತಟ್ಟೆಯೊಂದರ ಮೇಲೆ ಸುತ್ತಿಗೆಯಿಂದ ಬಡಿದ, ಅದರಿಂದ ಉಂಟಾದ ನಾದದ ಸ್ಪಂದನವನ್ನು ಕೇಳಿ ಖಲೀಲ್ ಸಂತೋಷದಿಂದ ನೆಗೆಯುತ್ತ ತನಗೆ ಆ ಕ್ಷಣದಲ್ಲಿ ಹೊಳೆದ ಹೊಸ ವಿಷಯವೊಂದರ ಬಗ್ಗೆ ತೀವ್ರವಾಗಿ ಆಲೋಚಿಸಿ, ಅಂದಿನಿಂದ ಸ್ವರಮೇಳದ ಸಾಧ್ಯತೆಯನ್ನು ಕುರಿತು ಕನಸುಕಾಣತೊಡಗಿದ. ಅರಬ್ಬಿ ಭಾಷೆಯ ಶಬ್ದರಚನೆ ಫ, ಅ, ಲ ಎಂಬ ಮೂರು ಅಕ್ಷರಗಳ ತಳಹದಿಯ ಮೇಲೆ ನಿಂತಿದೆ. ಒಂದಾದ ಮೇಲೊಂದರಂತೆ ಬರುವ ಹೊಡೆತಗಳಿಂದಲೂ ಆ ಮೂರು ಅಕ್ಷರಗಳ ಮೇಲೆ ನಿರ್ದಿಷ್ಟ ಪ್ರಮಾಣದಲ್ಲಿ ಯತಿಯನ್ನು ಹಾಕುವುದರಿಂದಲೂ ಆತ ಛಂದಸ್ಸಿನ ಆಯಗಳನ್ನು ಗೊರಡಿಸಿದ.<noinclude></noinclude> cgt3xcqf7ld4o6vgr2do9vcxvxmxpto ಪುಟ:Mysore-University-Encyclopaedia-Vol-1-Part-1.pdf/೪೪೮ 104 118444 314089 2026-04-30T18:11:27Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೪೮ ಅರಬೀ ಛಂದಸ್ಸು ಛಂದಸ್ಸು ಸಂಗೀತದ ಶಿಶು. ತಂತಿಯೊಂದನ್ನು ಮೀಟುವ ಸಾಧನದಿಂದ ಬಡಿದಾಗ ಸ್ವರವೊಂದರ ಉತ್ಪನ್ನವಾಗುತ್ತದೆ. ಇದು ಪ್ರತಿನಿಧಿಸುವುದು ಚಲಿತಾಕ್ಷರವೊಂದನ್ನು ಎಂದರೆ ತ ವನ್ನು (೪). ಆ ಸ್ವರ ನಿಲ್ಲುವ ಅಕ್... 314089 proofread-page text/x-wiki <noinclude><pagequality level="1" user="Pragathi. BH" /></noinclude>೪೪೮ ಅರಬೀ ಛಂದಸ್ಸು ಛಂದಸ್ಸು ಸಂಗೀತದ ಶಿಶು. ತಂತಿಯೊಂದನ್ನು ಮೀಟುವ ಸಾಧನದಿಂದ ಬಡಿದಾಗ ಸ್ವರವೊಂದರ ಉತ್ಪನ್ನವಾಗುತ್ತದೆ. ಇದು ಪ್ರತಿನಿಧಿಸುವುದು ಚಲಿತಾಕ್ಷರವೊಂದನ್ನು ಎಂದರೆ ತ ವನ್ನು (೪). ಆ ಸ್ವರ ನಿಲ್ಲುವ ಅಕ್ಷರಕ್ಕೆ ಜಡಾಕ್ಷರವೆಂದು ಹೆಸರು. ತನ್(-) ಅಕ್ಷರ ಸಂಯೋಜನೆಯಲ್ಲಿರುವ ನ್ ಇಂಥ ಅಕ್ಷರ. ಉದಾಹರಣೆಗೆ ನಾವು ಮ ಫಾಈಲುನ್ (← - -) ಎಂಬ ಗಣವನ್ನು ಉಚ್ಚರಿಸಬೇಕಾದರೆ ಮೊದಲು ಅನುಕ್ರಮವಾಗಿ ಎರಡು ಸಾರಿ ಬಡಿಯಬೇಕು. ಈ ಎರಡು ಸ್ವರಗಳೂ ಕೊನೆಯಲ್ಲಿ ಬರುವ ಜಡಾಕ್ಷರವೂ ಸೇರಿ ಮ ಫಾ ಗೆ (v) ಸಮವಾಗುತ್ತದೆ. ಅನಂತರ ಒಂದು ಕ್ಷಣ ಬಿಟ್ಟು ಮೂರನೆಯ ಬಾರಿ ಬಡಿದಾಗ ಒಂದು ಚಲಿತಾಕ್ಷರ ವ್ಯಂಜನವೂ ಅದರ ಹಿಂದೆಯೆ ಒಂದು ಜಡಾಕ್ಷರವೂ ಎಂದರೆ, ಈ (-) ಬರುತ್ತವೆ. ಇದಾದ ಅನಂತರ ನಾಲ್ಕನೆಯ ಪೆಟ್ಟು ಬೀಳುತ್ತದೆ. ಅದು ಲುನ್‌ಗೆ(-) ಸಮವಾದುದು. ಪದ್ಯಪಂಕ್ತಿಯೊಂದರ ಗಣಗಳಲ್ಲಿ ಪ್ರತಿಯೊಂದೂ ರೂಪಿತವಾಗುವುದು ಹೀಗೆಯೆ. ಸಂಗೀತಗಾರರು ತಮ್ಮ ಗಾಯನಕ್ಕೆ ಮುಖ್ಯವಾಗಿ ತ ಮತ್ತು ನ ಎಂಬ ಅಕ್ಷರಗಳನ್ನು ಅವಲಂಬಿಸಿರುತ್ತಾರೆ. ಗಾಯನದಲ್ಲಿ ಮ ಫಾಈಲುನ್ ತನನ್‌ತನ್‌ ತನ್‌ (---) ಎಂದು ಪರಿವರ್ತನ ಹೊಂದುತ್ತದೆ. ಚಲಿತಾಕ್ಷರ ಮತ್ತು ಜಡಾಕ್ಷರಗಳ ಸಂಯೋಜನೆಯಿಂದ ರಚಿತವಾದ ಪದಗಳು ಅವ್ಯಯಗಳೆಂದು ಕರೆಯಲ್ಪಡುತ್ತವೆ. ಇಂಥ ಅವ್ಯಯಗಳು ಮೂರು, ಅವುಗಳಲ್ಲಿ ಒಂದೊಂದರಲ್ಲೂ ಎರಡು ವರ್ಗಗಳುಂಟು. ಆದ್ದರಿಂದ ಅವುಗಳ ಸಂಖ್ಯೆ ಒಟ್ಟು ಆರು. 1. ಸಬಬ್: 1 ಇದರಲ್ಲಿ ಚಲಿತಾಕ್ಷರ ವ್ಯಂಜನದ ಅನಂತರ ಒಂದು ಜಡಾಕ್ಷರ ಬರುತ್ತದೆ (ಸುಬ್-ಎ-ಖಫೀಫ್ ಅಥವಾ ಲಘು ಸಬಬ್) ಉದಾಹರಣೆಗೆ, ತನ್ (- ). 2 ಅಥವಾ ಇನ್ನೊಂದು ಚಲಿತಾಕ್ಷರವೂ ಬರಬಹುದು. ಉದಾರಣೆಗೆ, ತನ (v) (ಸಬಬ್-ಎ-ಸಕೀಲ್ ಅಥವಾ ಗುರು ಸಬಬ್) 2. ವತದ್: 1 ಚರಾಕ್ಷರಗಳು ಎರಡನ್ನು ಒಳಗೊಂಡಿರುವ ಒಂದು ಅವ್ಯಯ ಅದರ ಹಿಂದೆಯೇ ಒಂದು ಜಡಾಕ್ಷರ (ವತದ್-ಎ-ಮಜಮೂ ಅಥವಾ ಸಂಕಲಿತ ವತದ್); ಉದಾಹರಣೆಗೆ, ತನನ್‌ (-), 2 ಅವ್ಯಯವೊಂದರ ಎರಡು ಚರ ಅಕ್ಷರಗಳ ಮಧ್ಯೆ ಜಡಾಕ್ಷರವೊಂದು ಬಂದು ಅವನ್ನು ಬೇರ್ಪಡಿಸಬಹುದು; ಉದಾಹರಣೆಗೆ, ತನ್ ನ (- v). ಇದಕ್ಕೆ ವತದ್-ಎ-ಮಫರೂಕ್, ಪ್ರತ್ಯೇಕವಾಗಿರುವ ವತ~ ಎಂದು ಹೆಸರು 3. ಫಾಸಿಲು 1 ಮೊದಲು ಮೂರು ಚಲಿತಾಕ್ಷರಗಳು ಅನಂತರ ಒಂದು ಜಡಾಕ್ಷರ; ಉದಾಹರಣೆಗೆ, ತನನನ್‌ (-) (ಫಾಸಿಲ-ಎ-ಸುಗರಾ ಅಥವಾ ಕಡಿಮೆ ಸ್ಥಳ). 2 ನಾಲ್ಕು ಚಲಿತಾಕ್ಷರಗಳು ಅನಂತರ ಒಂದು ಜಡಾಕ್ಷರ; ಉದಾಹರಣೆಗೆ ತನನನನ್ (vu-), (ಫಾಸಿಲ-ಎ-ಕುಬ್ರಾ ಅಥವಾ ಹೆಚ್ಚಿನ ಸ್ಥಳ). ಈ ಆರು ಅವ್ಯಯಗಳೆಲ್ಲವುಗಳ ಸಂಯೋಜನೆ ಹೀಗಾಗುತ್ತದೆ: ಲಮ್ ಅರ ಅಲಾ ರಾಸಿ ಜಬಲಿನ್ ಸಮಕತನ್ - UU U- ತನ್ ತನ್ನ ತನನ್ -U UU- UUU- ತನ್‌ನ ತನನನ ತನನನನ್ ನನಗೆ ಬೆಟ್ಟದ ತುದಿಯಲ್ಲಿ ಒಂದಾದರೂ ಮೀನು ಕಾಣಿಸಲಿಲ್ಲ ಎಂಬುದು ಈ ಸಾಲಿನ ಅರ್ಥ. ಈ ಆರು ಅವ್ಯಯಗಳಲ್ಲಿ ಕನಿಷ್ಠ ಪಕ್ಷಕ್ಕೆ ಎರಡು, ಹೆಚ್ಚೆಂದರೆ ಮೂರು ಅವ್ಯಯಗಳು ಸೇರಿದರೆ ಪದ್ಯಪಂಕ್ತಿಯ ಒಂದು ಗಣವಾಗುತ್ತದೆ. ಪದ್ಯದ ಪ್ರತಿ ಪಂಕ್ತಿಯಲ್ಲೂ ಎರಡು ಭಾಗಗಳಿದ್ದು ಅವುಗಳಲ್ಲಿ ಒಂದೊಂದರಲ್ಲೂ ಒಂದಕ್ಕೆ ಕಡಿಮೆಯಿಲ್ಲದಂತೆ ನಾಲ್ಕಕ್ಕೆ ಹೆಚ್ಚಿಲ್ಲದಂತೆ ಗಣಗಳಿರಬೇಕು. ಅತ್ಯಂತ ಹೆಚ್ಚೆಂದರೆ ಎಂಟು ಗಣಗಳಿರಬಹುದು. ತತ್ಪಲವಾಗಿ ಒಂದು ಪದ್ಯಪಂಕ್ತಿಯಲ್ಲಿ ಎರಡು, ನಾಲ್ಕು, ಆರು, ಅಥವಾ ಎಂಟು ಅಥವಾ ಹದಿನಾರು ಗಣಗಳಿರಬೇಕು. ಅತ್ಯಂತ ಹೆಚ್ಚೆಂದರೆ ಹದಿನಾರು ಗಣಗಳಿರಬಹುದು. ಆಧುನಿಕ ಕವಿಗಳು ಅರುವತ್ತುನಾಲ್ಕು ಗಣಗಳಿರುವ ಅರ್ಧಪಂಕ್ತಿಗಳನ್ನೂ ರಚಿಸಿದ್ದಾರೆ. ಇದಕ್ಕೆ ಬಹ್-ರ- ಎ-ತಮೀಲ್ ಎಂದು ಹೆಸರು. ಬಹ್ರ ಎಂದರೆ ಛಂದಸ್ಸು ಎಂದರ್ಥ. ಎರಡು ಅಥವಾ ಹೆಚ್ಚೆಂದರೆ ಮೂರು ಅವ್ಯಯಗಳನ್ನು ಸೇರಿಸಿ ಗಣವೊಂದನ್ನು ಹತ್ತು ರೀತಿಯಲ್ಲಿ ರೂಪಿಸಬಹುದು. ಈ ಹತ್ತು ರೀತಿಗಳನ್ನು ನಾಲ್ಕು ಪಂಗಡಗಳಾಗಿ ಹೀಗೆ ವಿಂಗಡಿಸಬಹುದು: I 1 ಒಂದು ವತದ್ (ಮೊದಲನೆಯದು), ತನನ್‌ (v) ಮತ್ತು ಎರಡು ಸಬಬ್‌ಗಳು (ಮೊದಲನೆಯವು), ತನ್ (-) ಇವನ್ನು ಜೋಡಿಸಿ ಒಂದೊಂದೂ ಮೂರು ಅವ್ಯಯಗಳನ್ನೊಳಗೊಂಡಿರುವ ಐದು ಗಣಗಳನ್ನು ನಿರ್ಮಿಸಬಹುದು. ಹೀಗೆ ರಚಿತವಾದ ಮೂಲಗಣ ಮಫಾಈ।ಲುನ್ (---) ತನನ್‌ತನ್‌ನ್ ಎಂದಾಗುತ್ತದೆ. ಇದು ಹಜಸ್ ಎಂಬ ಛಂದಸ್ಸಿನಲ್ಲಿ ಒಂದು ಗಣವಾಗುತ್ತದೆ. ii ಎ. ಮೂಲಗಣವನ್ನು ಎರಡನೆಯ ಅವ್ಯಯದಿಂದ ಹಿಡಿದು ಓದಿದರೆ ಮೊದಲನೆಯ ಅವ್ಯಯವನ್ನು ಕೊನೆಗೆ ಓದಬೇಕಾಗುತ್ತದೆ. ಉದಾಹರಣೆಗೆ ಈ ಲುನ್‌ಮಫಾ. ಇದು ಬದಲಾಗಿ ಮುಸ್‌ತಫ್‌ಇಲುನ್=ತನ್‌ತನ್‌ನನ್=- ಎಂದಾಗುತ್ತದೆ. ಈ ಛಂದಸ್ಸಿಗೆ ರಜಸ್ ಎಂದು ಹೆಸರು. ii ಬಿ. ಈ ಗಣದಲ್ಲಿ ಮೇಲೆ ಹೇಳಿದ ಮುಸ್‌ತಫ್‌ಇಲುನ್ ಎಂಬ ಗಣದ ಎರಡನೆಯ ಅವ್ಯಯ ಮೊದಲನೆಯ ಸಬಬ್ ಆಗಿ ಮೂರನೆಯ ಅವ್ಯಯ ಮೊದಲನೆಯ ವತ‌ ಆಗುತ್ತದೆ. ಇವೆರಡನ್ನೂ ತಫ್ ಇಲುನ್ ಎಂದೂ ಓದಬಹುದು. ಹೀಗೆ ಮಾಡಿದಾಗ ಮೊದಲನೆಯ ಸಬಬ್ ಎರಡನೆಯ ವಾದ್ ಆಗಿಯೂ ಮೊದಲನೆಯ ವತದ ಮೊದನೆಯ ಸಬಬ್ ಆಗಿಯೂ ಬದಲಾವಣೆ ಹೊಂದುತ್ತವೆ. ತತ್ಪಲವಾಗಿ ಮುಸ್ತಫ್ಲುನ್ ಅಥವಾ ತನ್ ತನ್ತನ್ ಎಂಬುದು ಮುಸ್‌ತಫ್ ಇಲುನ್ ಅಥವಾ ತನ್‌ ತನ್‌ನ ತನ್‌ ಅಥವಾ - - | – ಎಂಬುದು ಮುಸ್‌ತಫ್ಇಲುನ್ ಅಥವಾ ತನ್ನತನ್‌ನ ತನ್ ಅಥವಾ --- ಆಗಬಹುದು. iii ಎ. ಮೂಲಗಣವನ್ನು ಮೂರನೆಯ ಅವ್ಯಯದಿಂದ ಓದಿದರೆ ಮೊದಲನೆಯ ಮತ್ತು ಎರಬನೆಯ ಅನ್ವಯಗಳು ಎರಡನೆಯ ಮತ್ತು ಮಂಡನೆಯ ಅವ್ಯಯಗಳಾಗುತ್ತವೆ. ಈ ರೀತಿ: ಲನ್‌ಮ ಫಾಈ=ತನ್ ತನನ್ ತನ್ ಇದಕ್ಕೆ ಪ್ರತಿಯಾಗಿ ಫಾಇಲಾ ತುನ್=ತನ್ನನ್ನ್ ಬರುತ್ತವೆ. ಈ ಛಂದಸ್ಸು ರಮಲ್. iii ಬಿ. ಇಲ್ಲಿ ಫಾ ಇಲಾ (ಒಂದನೆಯ ಸಬಬ್ ಮತ್ತು ಒಂದನೆಯ ವತ‌ಗಳು) ಫಾ ಇ ಲಾ ಆಗುತ್ತದೆ. (ಎರಡನೆಯ ವತದ ಮತ್ತು ಮೊದಲನೆಯ ಸಬಬ್), ಆದ್ದರಿಂದ ತನ್‌ತನನ್‌ನ್ ಇವು ತನ್‌ನತನ್‌ನ್ ಆಗುತ್ತದೆ. II ಎರಡು ಗಣಗಳನ್ನು ಎರಡು ಅವ್ಯಯಗಳಿಂದಲೇ (ಎಂದರೆ ಒಂದನೆಯ ವತದ್ ಒಂದು, ಒಂದನೆಯ ಸಬಬ್ ಒಂದು) ನಿರ್ಮಿಸಬಹುದು. ಉದಾಹರಣೆಗೆ, ಫ ಊಲುನ್, ಈ ಮೂಲಗಣವನ್ನು ತಿರುಗುಮುರುಗು ಮಾಡಿದರೆ ಲುನ್‌ ಊ ಆಗುತ್ತದೆ. ಅದಕ್ಕೆ ಬದಲಾಗಿ ಫಾ ಇಲುನ್ ಬರಬಹುದು. 6. ಫ ಊ ಲುನ್ =ತನನ್‌ನ್ = v-- ಛಂದಸ್ಸು ಮುತಕರಿಬ್. 7. ಫಾ / ಇಲುನ್= ತನ್ ತನನ್ =/v- ಛಂದಸ್ಸು ಮುತದಾರಿಕ್. III ಎರಡು ಅವ್ಯಯಗಳನ್ನು ಉಪಯೋಗಿಸಿಕೊಂಡು ಎರಡು ಗಣಗಳನ್ನು ರಚಿಸಬಹುದು (ಎಂದರೆ, ಮೊದಲನೆಯ ವತದ್, ಮೊದಲನೆಯ ಫಸಿಲಾ) ಉದಾಹರಣೆಗೆ, ಮಫಾ ಇಲತುನ್, ಈ ಮೂಲಗಣವನ್ನು ಮಗುಚಿ ಹಾಕಿದರೆ ಇಲತುನ್ / ಮಫಾ ಆಗುತ್ತದೆ. ಅದಕ್ಕೆ ಬದಲಾಗಿ ಮುತಫಾ | ಇಲುನ್ ಬರಬಹುದು. 8. ಮಫಾ / ಇಲತುನ್ = ತನನ್ ತನತನ್= V-UU-/ ಛಂದಸ್ಸು ವಾಫಿರ್, 9. ಮುತಫಾ ಇಲುನ್ = ತನತನ್ 1 ತನನ್=vv=v- ಛಂದಸ್ಸು-ಕಾಮಿಲ್ ಈ ಒಂಬತ್ತು ಗಣಗಳೂ ಒಂದೊಂದೂ ಒಂದು ಛಂದಸ್ಸಾಗುತ್ತವೆ. ಈ ಛಂದಸ್ಸುಗಳಿಗೆ ಸರಳ ಛಂದಸ್ಸುಗಳೆಂದು ಹೆಸರು. IV ಈ ಗಣ ಎರಡು ಮೊದಲನೆಯ ಸಬಬ್‌ಗಳೂ ಮತ್ತು ಒಂದು ಎರಡನೆಯ ವತದ್ ಇವುಗಳ ಸಂಯೋಜನೆಯಿಂದ ಬರುತ್ತದೆ. ಉದಾಹರಣೆಗೆ, 10. ಮಫ್ಊಲಾತು=ತನ್‌ನ್ ತನ್ನ= – – – ೪ ಈ ಮೂಲ ಗಣ ತಾನೇ ಒಂದು ಛಂದಸ್ಸಾಗುವುದಿಲ್ಲ. ಅದು ಬರುವುದು ಇತರ ಗಣಗಳ ಜೊತೆಯಲ್ಲಿ, ಉದಾಹರಣೆಗೆ, ಮುಸಾತಫ್ ಇಲುನ್, ಮುಸ್‌ತಫ್ ಇಲುನ್, ಮಫ್ಊಲಾತು ತನ್ ತನ್ ತನನ್, ತನ್ ತನ್ ತನನ್, ತನ್ ತನ್ ತನ್‌ನ U-, ---, ಛಂದಸ್ಸು -ಸರೀ. ಅಥವಾ ಮುಸ್‌ತಫ್ ಇಲುನ್, ಮಫ್ ಊಲಾತು, ಮಸ್‌ತಫ್ ಇಲುನ್ ತನ್ ತನ್ ತನನ್, ತನ್ ತನ್ ತನ್‌ನ, ತನ್ ತನ್ ತನನ್ U- - - -U, --1- ಛಂದಸ್ಸು-ಮುನ್ನ ಸರಹ್. ಅರಬ್ಬಿ ಭಾಷೆಯಲ್ಲಿ ಒಟ್ಟು ಹತ್ತೊಂಬತ್ತು ಛಂದಸ್ತುಗಳಿವೆ. ಇವುಗಳಲ್ಲಿ ಮೇಲೆ ಹಳದಂತೆ ಒಂದಕ್ಕೆ ಸರಳ ಛಂದಸ್ಸುಗಳೆಂದು ಹೆಸರು. ಸೊಳ್ಳೆ ಹತ್ತು ಛಂದಸ್ತುಗಳು ರಚಿತವಾಗುವುದು ಮೊದಲನೆಯ ಹತ್ತು ಮೂಲಗಣಗಳಿಂದ ಆಯ್ದುಕೊಂಡ ಎರಡೆರಡು<noinclude></noinclude> 84eigyupa1y009iuvoymkdqin17jgsc ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೭ 104 118445 314090 2026-04-30T18:13:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪಿತ್ತಕೋಶದ ಕಲ್ಲುಗಳು ಅಗೋಚರವಾದ ಕಲ್ಲುಗಳು ಕರಿನೆರಳುಗಳಾಗಿ (Negative Shadows) ಕಾಣಿಸುತ್ತವೆ. (ಕೋಲಿಸಿಸ್ಟೋಗ್ರಾಂ). ಇತ್ತೀಚಿನ ಸಂಶೋಧನೆಗಳಿಂದ ಲಭ್ಯವಿರುವ “ಶ್ರವಣಾತೀತ ಶಬ್ದ ತರಂಗ' (ಆಲ್ಟಾಸೌಂಡ್) ದರ್ಶಕ, ಪಿತ್ತಕೋಶ ಕ... 314090 proofread-page text/x-wiki <noinclude><pagequality level="1" user="Pragathi. BH" /></noinclude>ಪಿತ್ತಕೋಶದ ಕಲ್ಲುಗಳು ಅಗೋಚರವಾದ ಕಲ್ಲುಗಳು ಕರಿನೆರಳುಗಳಾಗಿ (Negative Shadows) ಕಾಣಿಸುತ್ತವೆ. (ಕೋಲಿಸಿಸ್ಟೋಗ್ರಾಂ). ಇತ್ತೀಚಿನ ಸಂಶೋಧನೆಗಳಿಂದ ಲಭ್ಯವಿರುವ “ಶ್ರವಣಾತೀತ ಶಬ್ದ ತರಂಗ' (ಆಲ್ಟಾಸೌಂಡ್) ದರ್ಶಕ, ಪಿತ್ತಕೋಶ ಕಲ್ಲುಗಳ ಪತ್ತೆಯಲ್ಲಿ ಒಳ್ಳೆಯ ಫಲಿತಾಂಶ ನೀಡುತ್ತಿದೆ. ಶ್ರವಣಾತೀತ ಶಬ್ದ ತರಂಗಗಳನ್ನು ಪಿತ್ತಕೋಶದ ಪ್ರದೇಶದಲ್ಲಿ ಹಾಯಿಸಿದಾಗ ಅವು ಕಲ್ಲುಗಳಿಗೆ ಬಡಿದು ವಾಪಾಸಾಗುವಾಗ ಮೂಡುವ ದೃಶ್ಯದಲ್ಲಿ ಕಲ್ಲು ಮತ್ತಿತರ ಕೆಲವು ವ್ಯಾಧಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಯಕೃತ್ತು ಮತ್ತು ಪಿತ್ತಕೋಶಗಳ ಪರಿಸರದಲ್ಲಿರುವ ಜಠರ, ಮೇದೋಜೀರಕ, ಕರುಳು, ಅಪೆಂಡಿಕ್ಸ್, ಮೂತ್ರಾಂಗ ಮಂಡಲ ಇತ್ಯಾದಿ ಅವಯವಗಳ ನೋವಿನ ವ್ಯಾಧಿಗಳನ್ನು ಈ ಕಾಯಿಲೆಯಿಂದ ಬೇರ್ಪಡಿಸುವುದು ಕೆಲಸಾರಿ ಜಟಿಲ ಸಮಸ್ಯೆಯಾಗಬಹುದು. ಅವುಗಳನ್ನು ಪತ್ತೆ ಹಚ್ಚಲು ಲಭ್ಯವಿರುವ ವಿಶೇಷ ರೀತಿಯ ಪರೀಕ್ಷಾ ವಿಧಾನಗಳನ್ನೂ ಕೈಗೊಳ್ಳಬೇಕಾಗುತ್ತದೆ. ಹೃದಯದ ವ್ಯಾಧಿಗಳೂ ಈ ಪರಿಸ್ಥಿತಿ ಹೋಲುವುದರಿಂದ ಈ.ಸಿ.ಜಿ (EC.G)ಯಂಥ ಪರೀಕ್ಷೆಯ ಅವಶ್ಯಕತೆಯೂ ಇರುತ್ತದೆ. ಚಿಕಿತ್ಸೆ ಪಿತ್ತಕೋಶದ ಕಲ್ಲುಗಳಿಂದ ತೀವ್ರ ತರಹೆಯ ಬೇನೆಯಿಂದ ಒದ್ದಾಡುವ ರೋಗಿಗೆ ಅತ್ಯಂತ ತುರ್ತು ಹಾಗೂ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಪ್ರಭಾವಶಾಲಿ ನೋವು ನಿವಾರಕ, ಶಮನಿಕ ಮತ್ತು ನಿದ್ರಾಜನಕ ಮದ್ದುಗಳ ಪ್ರಯೋಗ ಮಾಡಬೇಕಾಗಬಹುದು. - ಪಿತ್ತಕೋಶದ ಕಲ್ಲುಗಳನ್ನು ಔಷಧ ಪ್ರಯೋಗಗಳಿಂದ ಕರಗಿಸುವ ದಿಸೆಯಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಆದರೆ ಅವುಗಳಿಂದ ತೃಪ್ತಿಕರವಾದ ಫಲಿತಾಂಶಗಳು ಇನ್ನೂ ದೊರೆತಿಲ್ಲ. ಚಿನೊ – ಡೀಆಕ್ಸಿಕೋಲಿಕ್ ಎಂಬ ಪಿತ್ತ ಲವಣ, ಪಿತ್ತರಸದಲ್ಲಿನ ಕೊಲೆಸ್ಟೆರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಅದನ್ನು ಒಂದೆರಡು ವರ್ಷಗಳು ಸತತವಾಗಿ ಉಪಯೋಗಿಸಿದವರಲ್ಲಿ ಕೆಲವು ಕಲ್ಲುಗಳು ಕರಗಿ ಹೋದ ನಿದರ್ಶನಗಳ ವರದಿಗಳಿವೆ. ಆದರೆ ಅದರ ಸೇವನೆಯನ್ನು ನಿಲ್ಲಿಸಿದ ನಂತರ ಕಲ್ಲುಗಳು ಮರುಕಳಿಸಿದವು. ಅವುಗಳ ನಿರಂತರ ಬಳಕೆ ಯಕೃತ್ತಿಗೆ ಹಾನಿಯುಂಟು ಮಾಡುತ್ತದೆಂದು ತಿಳಿದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಶ್ರವಣಾತೀತ ಶಬ್ದ ತರಂಗಗಳನ್ನು ಮೂತ್ರಾಂಗ<noinclude></noinclude> 4839lf9vy1otd4u865xrbkquho8ceiz ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೮ 104 118446 314091 2026-04-30T18:13:21Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨೪ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಮಂಡಲ ಮತ್ತು ಪಿತ್ತಕೋಶಗಳ ಕಲ್ಲುಗಳ ಮೇಲೆ ಹಾಯಿಸಿ ಅವನ್ನು ಪುಡಿ- ಪುಡಿ ಮಾಡುವ ವಿದಾನಗಳು ಪ್ರಚಾರಕ್ಕೆ ಬರುತ್ತಿವೆ. ಇದಕ್ಕೆ ಆಲ್ಪಾಸೌಂಡ್ ಲಿಥೋಟ್ರಿಲ್ಲ' ಎಂದು ಹೆಸರು.... 314091 proofread-page text/x-wiki <noinclude><pagequality level="1" user="Pragathi. BH" /></noinclude>೧೨೪ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಮಂಡಲ ಮತ್ತು ಪಿತ್ತಕೋಶಗಳ ಕಲ್ಲುಗಳ ಮೇಲೆ ಹಾಯಿಸಿ ಅವನ್ನು ಪುಡಿ- ಪುಡಿ ಮಾಡುವ ವಿದಾನಗಳು ಪ್ರಚಾರಕ್ಕೆ ಬರುತ್ತಿವೆ. ಇದಕ್ಕೆ ಆಲ್ಪಾಸೌಂಡ್ ಲಿಥೋಟ್ರಿಲ್ಲ' ಎಂದು ಹೆಸರು. ಈ ವಿಧಾನದಲ್ಲಿ ರೋಗಿಗೆ ಯಾವ ಮದ್ದನ್ನೂ ನೀಡುವುದಿಲ್ಲ ; ಪ್ರಜ್ಞೆ ತಪ್ಪಿಸುವುದಿಲ್ಲ. ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ. ಕೇವಲ ಶ್ರವಣಾತೀತ ಶಬ್ದ ತರಂಗಗಳನ್ನು ಕಲ್ಲುಗಳಿಗೆ ಬಡಿಯುವಂತೆ ಮಾಡುವುದರಿಂದ ಅವು ಪುಡಿಯಾಗುತ್ತವೆ. ದೊಡ್ಡ ನಗರಗಳಲ್ಲಿ ಮಾತ್ರ ಈ ಸೌಲಭ್ಯಗಳಿದ್ದು, ಬಹಳ ದುಬಾರಿ ಸಾಧನಗಳಾದ್ದರಿಂದ ಎಲ್ಲರಿಗೂ ನಿಲುಕುವಂತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪಿತ್ತಕೋಶ ಮತ್ತು ಪಿತ್ತನಾಳಗಳ ಕಲ್ಲುಗಳ ವ್ಯಾಧಿ ಇರುವವರಿಗೆ ಶಸ್ತ್ರ ಚಿಕಿತ್ಸಾ ವಿಧಾನವೇ ಈಗ ಸರಿಯಾದ ಮಾರ್ಗ, ಶಸ್ತ್ರ ಚಿಕಿತ್ಸೆಗೆ ಮೊದಲು ಅವರ ಆರೋಗ್ಯದ ಸ್ಥಿತಿಯ ಬಗೆಗೆ ವಿವರವಾದ ಪರೀಕ್ಷೆಗಳನ್ನು ಜರುಗಿಸಬೇಕಾಗುತ್ತದೆ. ಯಕೃತ್ತಿನ ಕಾಯಿಲೆಗಳಿದ್ದರೆ ಅವನ್ನು ಸರಿಪಡಿಸಬೇಕು. ಅರಶಿನ ಕಾಮಲೆಯಂತಹ ತೊಡಕುಗಳಿದ್ದರೆ ಅವಕ್ಕೂ ಸರಿಯಾದ ಚಿಕಿತ್ಸೆ ನಡೆದ ನಂತರವೇ ಶಸ್ತ್ರ ಚಿಕಿತ್ಸೆಯ ನಿರ್ಧಾರ ಮಾಡಬೇಕಾಗುತ್ತದೆ. ಕಲ್ಲುಗಳ ಸಮೇತ ಪಿತ್ತಕೋಶವನ್ನು ಶಸ್ತ್ರ ಚಿಕಿತ್ಸಾ ಸಮಯದಲ್ಲಿ ತೆಗೆದು ಹಾಕಲಾಗುತ್ತದೆ. ಪಿತ್ತನಾಳದಲ್ಲಿ ಕಲ್ಲುಗಳಿರುವ ಅನುಮಾನವಿದ್ದಾಗ ಅದನ್ನು ತೆರೆದು ಕಲ್ಲುಗಳನ್ನು ತೆಗೆಯಬೇಕಾಗುತ್ತದೆ. ಅವುಗಳ ಇರುವಿಕೆಯನ್ನು ಖಚಿತಪಡಿಸಿ ಕೊಳ್ಳಲು ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ವಿಶೇಷ ರೀತಿಯ ಎಕ್ಸರೇ ಪಟಗಳನ್ನು ತೆಗೆಯುವ ಏರ್ಪಾಟುಗಳನ್ನು ಮಾಡಿಕೊಂಡಿರಬೇಕಾಗುತ್ತದೆ. ಪಿತ್ತಕೋಶವನ್ನು ತೆಗೆದು ಹಾಕಿದ ನಂತರ ಯಕೃತ್ತಿನಿಂದ ಪಿತ್ತರಸ, ಪಿತ್ತನಾಳದ ಮೂಲಕ ನೇರವಾಗಿ ಮುಂಗರುಳನ್ನು ಸೇರುತ್ತಿರುತ್ತದೆ. ತೀರಾ ಇತ್ತೀಚಿನ ವರ್ಷಗಳಲ್ಲಿ ನಾರುಗಾಜಿನ ಅಂತರ್ದಶ್ರಕ (ಉದರದರ್ಶಕ) ದುರ್ಬೀನನ್ನು ಹೊಟ್ಟೆಯ ಮೇಲ್ಬಾಗದಲ್ಲಿ ತೂರಿಸಿ ಪಿತ್ತಕೋಶವನ್ನು ಕತ್ತರಿಸಿ ಹೊರ ತೆಗೆಯುವ ಕಾರ್ಯ ಜಾರಿಗೆ ಬರುತ್ತಿದೆ. ಅಂತಹ ದುರ್ಬಿನಿಗೆ ಪಿತ್ತಕೋಶವಿರುವ ಜಾಕ್ಕೆ ಸಾಕಷ್ಟು ಬೆಳಕು ಹಾಯಿಸುವ, ಕತ್ತರಿಸುವ, ರಕ್ತಸ್ರಾವವನ್ನು ಹತೋಟಿಗೆ ತರುವ ಸಲಕರಣೆಗಳನ್ನು ಜೋಡಿಸಲಾಗಿರುತ್ತದೆ. ನುರಿತ ಶಸ್ತ್ರ ಚಿಕಿತ್ಸಕರು, ಸುಸಜ್ಜಿತ ಆಸ್ಪತ್ರೆಗಳಲ್ಲಿ ಅದನ್ನೀಗ ಜರುಗಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಹೊಟ್ಟೆಯನ್ನು ತೆರೆದು ಜರುಗಿಸುವ ಶಸ್ತ್ರ ಚಿಕಿತ್ಸೆಗಿಂತ ನೋವು ಬಹಳಷ್ಟು ಕಡಿಮೆಯಾಗುವುದಲ್ಲದೆ, ರೋಗಿ ಆಸ್ಪತ್ರೆಯಲ್ಲಿರಬೇಕಾದ ಸಮಯ ಬಹಳಷ್ಟು ಕಡಿಮೆಯಾಗುತ್ತದೆ.<noinclude></noinclude> h4p1t8binezy0k5yj8fj5h2lhr9zz8o ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೯ 104 118447 314092 2026-04-30T18:13:34Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪಿತ್ತಕೋಶದ ಕಲ್ಲುಗಳು ೧೨೫ ಪಿತ್ತಕೋಶ ಮತ್ತು ಪಿತ್ತನಾಳಗಳ ಶಸ್ತ್ರ ಚಿಕಿತ್ಸೆಗಳನ್ನು ತೀರಾ ಸರಳ ಚಿಕಿತ್ಸೆಗಳೆಂದು ಪರಿಗಣಿಸಲಾಗುವುದಿಲ್ಲ. ಆದುದರಿಂದ ಯಾವ ಚಿಹ್ನೆಗಳನ್ನು ಪ್ರಕಟಗೊಳಿಸದ ಕಲ್ಲುಗಳ ಇರುವಿಕೆ ಅ... 314092 proofread-page text/x-wiki <noinclude><pagequality level="1" user="Pragathi. BH" /></noinclude>ಪಿತ್ತಕೋಶದ ಕಲ್ಲುಗಳು ೧೨೫ ಪಿತ್ತಕೋಶ ಮತ್ತು ಪಿತ್ತನಾಳಗಳ ಶಸ್ತ್ರ ಚಿಕಿತ್ಸೆಗಳನ್ನು ತೀರಾ ಸರಳ ಚಿಕಿತ್ಸೆಗಳೆಂದು ಪರಿಗಣಿಸಲಾಗುವುದಿಲ್ಲ. ಆದುದರಿಂದ ಯಾವ ಚಿಹ್ನೆಗಳನ್ನು ಪ್ರಕಟಗೊಳಿಸದ ಕಲ್ಲುಗಳ ಇರುವಿಕೆ ಅಕಸ್ಮಾತ್ತಾಗಿ ಗಮನಕ್ಕೆ ಬಂದಾಗ ಅವುಗಳನ್ನು ತೆಗೆಯುವ ಬಗೆಗೆ ತಜ್ಞರಲ್ಲೂ ಭಿನ್ನಾಭಿಪ್ರಾಯಗಳಿವೆ. ಅತಿ ದೊಡ್ಡ ಕಲ್ಲುಗಳಿರುವವರು, ಸುಣ್ಣಗಟ್ಟಿದ ಪಿತ್ತಕೋಶ (Calcified), ಡಯಾಬಿಟಿಸ್ ಮುಂತಾದ ತೊಡಕುಗಳಿರುವವರಿಗೆ ಅವರ ಸಾಮಾನ್ಯ ಆರೋಗ್ಯದ ಸ್ಥಿತಿ ಒಳ್ಳೆಯದಿರುವಾಗಲೇ ಶಸ್ತ್ರಚಿಕಿತ್ಸೆ ಮಾಡಬಹುದು ; ಇನ್ನುಳಿದವರಿಗೆ ಕಾದು ನೋಡುವ ಧೋರಣೆ ಸರಿಯೆನಿಸುತ್ತದೆ. ತೊಡಕುಗಳು - ಪಿತ್ತಕೋಶದ ಕಲ್ಲುಗಳಿರುವವರಲ್ಲಿ ಆಗಿಂದಾಗ್ಗೆ ಜ್ವರ ಬರುವುದು, ಪಿತ್ತಕೋಶದ ಉರಿತ ಉಂಟಾಗುವುದು, ಅರಸಿನ ಕಾಮಾಲೆಯಂತಹ ತೊಡಕುಗಳು ಸಾಮಾನ್ಯ. ಉರಿಯೂತದಿಂದ ಪಿತ್ತಕೋಶ ಮತ್ತು ಸಣ್ಣ ಕರುಳಿನ ಸುರುಳಿಯೊಂದು ಅಂಟಿಕೊಂಡು ಅವೆರಡು ತೂತಾಗಿ ಸಂಪರ್ಕವೇರ್ಪಡುವುದೂ ಉಂಟು. ಅಂತಹವರ ಪಿತ್ತಕೋಶದಲ್ಲಿದ್ದ ಕಲ್ಲು ಕರುಳಿನೊಳಗೆ ನುಸುಳಿಕೊಂಡು ಅಲ್ಲಿ ಅಡಚಣೆ – “ಕರುಳು ತಡೆ" (Gall Stone Ileus) ಉಂಟು ಮಾಡಬಹುದು. ಶಸ್ತ್ರಚಿಕಿತ್ಸೆಗೊಳಗಾದವರ ಹಿರಿಯ ಪಿತ್ತನಾಳದ ಒಳ ವ್ಯಾಸ ಕಿರಿದಾಗಿ ಪಿತ್ತರಸದ ಅರ್ನಿಬಂಧಿತ ಚಲನೆಗೆ ಅಡ್ಡಿಯಾಗಲೂ ಬಹುದು. ಅಪರೂಪಕ್ಕೆ ಪಿತ್ತನಾಳದಲ್ಲಿ ಮತ್ತೆ ಹೊಸದಾಗಿ ಕಲ್ಲುಗಳು ಉದ್ಭವಿಸುವ ಸಾಧ್ಯತೆಗಳಿರುತ್ತವೆ. ಪಿತ್ತಕೋಶದಲ್ಲಿ ಬಹಳ ಕಾಲ ಕಲ್ಲುಗಳು ನೆಲೆಯಾಗಿದ್ದಾಗ ಕಲ್ಲುಗಳ ಸತತ ಕೆರಳಿಕೆಯಿಂದ ಕ್ಯಾನ್ಸರ್ ಪರಿವರ್ತನೆಯೂ ಆಗಬಹುದು. ಪಿತ್ತಕೋಶದಲ್ಲಿ ಕಲ್ಲುಗಳು ಉದ್ಭವವಾಗದೆ ತಡೆಯಲು ಸಾಧ್ಯವೇ ಎಂಬುದು ಸಮಂಜಸವಾಗಿ ಉತ್ತರಿಸಲಾರದ ಪ್ರಶ್ನೆ, ಕಾರಣಗಳು ಅನೇಕ. ಅಲ್ಲಿ ಉದ್ಭವಿಸುವ ಕಲ್ಲುಗಳು ಹಲವು ರಾಸಾಯನಿಕಗಳಿಂದ ಕೂಡಿರುತ್ತವೆ ; ಅವು ಉದ್ಭವವಾಗುತ್ತವೆ. ಆದರೂ ಸಹಾ ಹೆಚ್ಚು ಪ್ರಾಣಿಜನ್ಯ ಸಸಾರಜನಕ, ಕೊಬ್ಬು ಮತ್ತು ಸಕ್ಕರೆಯ ಅಂಶಗಳು ಇರದಂಥ ಆಹಾರ ಪದಾರ್ಥಗಳ ಸೇವನೆ, ಸೋಂಕು ರೋಗಗಳು ತಗುಲದಂತೆ ಎಚ್ಚರವಹಿಸುವುದು, ಸ್ಕೂಲಕಾಯವಾಗದಂತೆ ನೋಡಿಕೊಳ್ಳುವುದು, ಹೆಚ್ಚು ಹೆಚ್ಚು ನೀರು ಕುಡಿಯುತ್ತಿರುವುದು, ಮುಂತಾದ ಕ್ರಮಗಳಿಂದ ವೈಯಕ್ತಿಕವಾಗಿ ಈ ವ್ಯಾಧಿ ಉದ್ಭವವಾಗದಂತೆ ನಿಗಾವಹಿಸಬಹುದು.<noinclude></noinclude> b9s578rhau3ps0w8nah7z3xuuaq2i50 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೫೦ 104 118448 314093 2026-04-30T18:13:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ೧೩ ಅಪೆಂಡಿಸೈಟಿಸ್‌ ಜೀವವಿಕಾಸ ಮತ್ತು ಆಧುನಿಕ ನಾಗರಿಕತೆಯ ಬೆಳವಣಿಗೆಗಳ ಪ್ರಭಾವದಿಂದ ಉದ್ಭವಿಸಿದ ಕಾಯಿಲೆಗಳಲ್ಲಿ ಅಪೆಂಡಿಸೈಟಿಸ್‌ಗೆ ಮೊದಲ ಆದ್ಯತೆ ಇದೆ ಎಂದರೆ ಅತಿ... 314093 proofread-page text/x-wiki <noinclude><pagequality level="1" user="Pragathi. BH" /></noinclude>೧೨೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ೧೩ ಅಪೆಂಡಿಸೈಟಿಸ್‌ ಜೀವವಿಕಾಸ ಮತ್ತು ಆಧುನಿಕ ನಾಗರಿಕತೆಯ ಬೆಳವಣಿಗೆಗಳ ಪ್ರಭಾವದಿಂದ ಉದ್ಭವಿಸಿದ ಕಾಯಿಲೆಗಳಲ್ಲಿ ಅಪೆಂಡಿಸೈಟಿಸ್‌ಗೆ ಮೊದಲ ಆದ್ಯತೆ ಇದೆ ಎಂದರೆ ಅತಿಶಯೋಕ್ತಿಯಲ್ಲ. ನಾಗರಿಕತೆಯ ಬೆಳಕು ಕಾಣದ ಆಫ್ರಿಕಾದ ಆದಿವಾಸಿ “ಬಂಟು” ಜನಾಂಗದವರಲ್ಲಿ ಅದು ಬಹಳ ಅಪರೂಪ. ನಾಗರಿಕತೆಯ ಮುಂಚೂಣಿಯಲ್ಲಿರುವ ಅಮೆರಿಕಾದ ಪ್ರತಿ ಏಳು ಜನರಲ್ಲೊಬ್ಬ ತನ್ನ ಜೀವಮಾನದಲ್ಲಿ ಒಂದಲ್ಲ ಒಂದು ಸಾರಿ ಅಪೆಂಡಿಸೈಟಿಸ್ ಕಾಯಿಲೆಯಿಂದ ನರಳಿರುತ್ತಾನೆಂಬ ಅಂದಾಜಿದೆ. ನಾಗರಿಕತೆಯ ಹವ್ಯಾಸಗಳು ಈಗ ಅತಿ ಚುರುಕಿನಿಂದ ಹರಡುತ್ತಿರುವ ಏಷ್ಯಾ ಖಂಡದ ಜನರಲ್ಲಿ ಅಪೆಂಡಿಸೈಟಿಸ್ ಆಗುತ್ತಿರುವವರ ಪ್ರಮಾಣ ಅತಿಯಾಗುತ್ತಿದೆ. ವನಚರಿಗಳಾದ ಕೋತಿಗಳನ್ನು ಮಾನವರು ತಮ್ಮ ಮನೆಗಳಲ್ಲಿ ಸಾಕಿದ ಸಂದರ್ಭಗಳಲ್ಲಿ ಅವಗಳೂ ಅಪೆಂಡಿಸೈಟಿಸ್‌ನಿಂದ ಬಳಲುತ್ತವೆಂದರೆ ನಾಗರಿಕತೆಯ ಪ್ರಭಾವ ಈ ಕಾಯಿಲೆಗೆ ಎಷ್ಟಿದೆಯೆಂಬುದರ ಅರಿವಾಗಬಹುದು. ಅಪೆಂಡಿಕ್ಸ್ ಬಲ ಕಿಬ್ಬೊಟ್ಟೆಯಲ್ಲಿ ಸಣ್ಣ ಮತ್ತು ದೊಡ್ಡ ಕರುಳುಗಳು ಸಂಧಿಸುವ ಕಡೆ ಇರುವ “ಕುರುಡು ಕರುಳು" (ಸೀಕಮ್) ಅಪೆಂಡಿಕ್ಸ್ ಉದಯಿಸುವ ತಾಣ. ಅದರ ಕೆಳ ತುದಿಯಿಂದ ಅರ್ಧ ಅಂಗುಲದಷ್ಟು ಮೇಲುಗಡೆ ಅಪೆಂಡಿಕ್ಸ್ ಅದರಿಂದಲೇ ಮುಂದುವರಿದ ತಿರುಚೀಲದಂತೆ ನೇತು ಬಿದ್ದಿರುತ್ತದೆ. ಅದರ ಸರಾಸರಿ ಉದ್ದ ೭ ರಿಂದ ೧೦ ಸೆಂ.ಮೀ. ಹೊರ ಸುತ್ತಳತೆ ಒಂದರಿಂದ ಒಂದೂವರೆ ಸೆಂ.ಮೀ. ಹಾಗೂ ಒಳಗಿನ ಸುತ್ತಳತೆ ಅರ್ಧ ಸೆಂ.ಮೀ. ನಷ್ಟು ಇರಬಹುದು. ೨೫ ರಿಂದ ೩೦ ಸೆಂ.ಮೀ. ಗಳಷ್ಟು ಉದ್ದವಿದ್ದ ಅಪೆಂಡಿಕ್ಸ್‌ಗಳ ದಾಖಲುಗಳೂ ಇವೆ. ಕುರುಡು-ಕರುಳಿನಿಂದ ನೇತಾಡುವ ಅಪೆಂಡಿಕ್ಸ್‌ಗೆ ಯಾವುದೇ ನಿಗದಿತ ಸ್ಥಾನವೆಂಬುದಿಲ್ಲ. ಅದು ಕೆಲಸಾರಿ ಕುರುಡು ಕರುಳಿನ ಹಿಂಭಾಗಕ್ಕೆ ಅಂಟಿಕೊಂಡಿರುತ್ತದೆ. ವಸ್ತಿಕುಹರ, ಹೊಕ್ಕಳ ಇತ್ಯಾದಿ ದಿಕ್ಕುಗಳಲ್ಲೂ<noinclude></noinclude> e5zx5n5s7m0gy35z5plbnw4zs33yrk2 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೫೧ 104 118449 314094 2026-04-30T18:13:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪೆಂಡಿಸೈಟಿಸ್ ೧೨೭ ಅಪೆಂಡಿಸೈಟಿಸ್ M&& Sho ಚಿತ್ರ ೧೯. ಅಪೆಂಡಿಸೈಟಿಸ್ ಚಾಚಿಕೊಂಡಿರಬಹುದು. ಈ ಅನಿಶ್ಚಿತ ಸ್ಥಾನಗಳಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅದನ್ನು ಪತ್ತೆ ಮಾಡುವುದಕ್ಕೆ ಕಷ್ಟವಾಗುವುದುಂಟು. ಅಪೆಂಡಿಕ್ಸ... 314094 proofread-page text/x-wiki <noinclude><pagequality level="1" user="Pragathi. BH" /></noinclude>ಅಪೆಂಡಿಸೈಟಿಸ್ ೧೨೭ ಅಪೆಂಡಿಸೈಟಿಸ್ M&& Sho ಚಿತ್ರ ೧೯. ಅಪೆಂಡಿಸೈಟಿಸ್ ಚಾಚಿಕೊಂಡಿರಬಹುದು. ಈ ಅನಿಶ್ಚಿತ ಸ್ಥಾನಗಳಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅದನ್ನು ಪತ್ತೆ ಮಾಡುವುದಕ್ಕೆ ಕಷ್ಟವಾಗುವುದುಂಟು. ಅಪೆಂಡಿಕ್ಸ್‌ ಕರುಳಿಗಿರುವಂತೆ ಸ್ನಾಯುಕವಚ, ಹೊರಬಿಗಿ ಪೊರೆ, ನಡುಪರೆ (ಮೆಸೆಂಟರಿ) ಇತ್ಯಾದಿಗಳ ಹೊದಿಕೆಗಳಿವೆ. ಅದರ ಒಳಭಾಗದ ಲೋಳರೆಯಲ್ಲಿ ಟಾನ್ಸಿಲ್ ಗ್ರಂಥಿಗಳಲ್ಲಿರುವ ಹಾಗೆ ಹಾಲಸ ಕೋಶಿಕೆಗಳು ಯಥೇಚ್ಛವಾಗಿರುತ್ತವೆ. ಅಲ್ಪ ಪ್ರಮಾಣದ ತಿಳಿಯಾದ ರಸ ಅದರೊಳಗೆ ಸ್ರವಿಸುತ್ತಿರುತ್ತದೆ. ಸಣ್ಣ ಕರುಳಿನ ಸಂಪರ್ಕವಿರುವ ರಕ್ತನಾಳ, ಹಾಲಸ ನಾಳಗಳ ಕವಲುಗಳೇ ಅಪೆಂಡಿಕ್ಸ್‌ ಸಂಪರ್ಕ ಕಲ್ಪಿಸುತ್ತವೆ. ಮಾನವ ಶರೀರದಲ್ಲಿ ಅಪೆಂಡಿಕ್ಸ್‌ಗೆ ಪ್ರಸ್ತುತ ಯಾವ ಉದ್ದೇಶಿತ ಕಾರ್ಯವೂ ಇದ್ದಂತಿಲ್ಲ. ಕೆಳ ಅಂತಸ್ತಿನ ಕೆಲವು ಪ್ರಾಣಿಗಳಲ್ಲಿ ಅದನ್ನು ಹೋಲುವ, ಹಿರಿದಾದ ಅವಯವವಿದೆ. ಅವುಗಳ ಆಹಾರದಲ್ಲಿ ಯಥೇಚ್ಛವಾಗಿರುವ ಮರದೆಳೆಯ ಪಚನ ಕಾರ್ಯದಲ್ಲಿ ಇಂಥ ಅವಯವ ಪ್ರಮುಖ ಪಾತ್ರವಹಿಸುತ್ತದೆನ್ನಲಾಗಿದೆ. ಜೀವ-ವಿಕಾಸದ ತುಟ್ಟ ತುದಿಯ ಅಂತಸ್ತಿಗೆ ಬಂದು ತಲುಪಿದೆ ಮಾನವನು ಸೇವಿಸುವ ಆಹಾರವಸ್ತುಗಳು ನಾಗರಿಕತೆ ವೃದ್ಧಿಯಾದಂತೆಲ್ಲಾ ತ್ವರಿತಗತಿಯಿಂದ ಬದಲಾವಣೆ ಹೊಂದಿದವು. ಕಾಡುಮೇಡುಗಳಲ್ಲಿ ಅಲೆಮಾರಿಯಾಗಿ ತಿರುಗಾಡುತ್ತಿದ್ದ ಆದಿಮಾನವನ ತನಗೆ ಸುಲಭವಾಗಿ ಸಿಗುತ್ತಿದ್ದ ನಾರು, ಬೇರು, ಸೊಪ್ಪು, ಹಣ್ಣು, ಕಾಯಿ ಇತ್ಯಾದಿಗಳನ್ನು ಸೇವಿಸುತ್ತಿದ್ದ. ಅವು, ಮರದೆಳೆ ಮತ್ತು ನಾರುಗಳಿಂದಾದ “ಹುರಬುರುಕು" (ರಫೇಜ್)ಗಳಿಂದ ಕೂಡಿರುತ್ತಿದ್ದವು. ಅಪೆಂಡಿಕ್ಸ್‌ನಂತಹ ಅವಯವ ಅವನಿಗೆ ಆ ಕಾಲದಲ್ಲಿ ಉಪಯುಕ್ತ<noinclude></noinclude> cyceyy1ca7mry008fl6yulj3uar5xax ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೫೨ 104 118450 314095 2026-04-30T18:14:08Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಅಂಗವಾಗಿದ್ದಿರಬೇಕು. ನಾಗರಿಕತೆಯ ಪ್ರಭಾವದಿಂದ ಆಧುನಿಕ ಮಾನವನ ಆಹಾರ ಸಾಮಗ್ರಿಗಳು ಮರದೆಳೆ, ನಾರುಗಳಿಂದ ಕವಚಗಳನ್ನು ಬೇರ್ಪಡಿಸಿ ಹಸನುಗೊಂಡವು. ಅಪೆಂಡಿಕ್ಸ್‌ನಂಥ ಅವಯ... 314095 proofread-page text/x-wiki <noinclude><pagequality level="1" user="Pragathi. BH" /></noinclude>೧೨೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಅಂಗವಾಗಿದ್ದಿರಬೇಕು. ನಾಗರಿಕತೆಯ ಪ್ರಭಾವದಿಂದ ಆಧುನಿಕ ಮಾನವನ ಆಹಾರ ಸಾಮಗ್ರಿಗಳು ಮರದೆಳೆ, ನಾರುಗಳಿಂದ ಕವಚಗಳನ್ನು ಬೇರ್ಪಡಿಸಿ ಹಸನುಗೊಂಡವು. ಅಪೆಂಡಿಕ್ಸ್‌ನಂಥ ಅವಯವಕ್ಕೆ ಕೆಲಸವಿಲ್ಲದಂತಾಯಿತು. ಮುಂದೆ ಅದರ ಗಾತ್ರವೂ ಕಿರಿದಾಗುತ್ತಾ ಬಂದು, ಈಗ ಅದೊಂದು ಕೆಲಸಕ್ಕೆ ಬಾರದ ನಿರರ್ಥಕ ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಆದರೆ ಕೆಲಸಾರಿ ಅಪಾಯಕಾರಿಯಾಗಿ ವರ್ತಿಸಿ ಅಪಖ್ಯಾತಿಗೆ ಗುರಿಯಾಗುವುದು ಅಪೆಂಡಿಕ್ಸ್‌ನ ವಿಪರ್ಯಾಸವೇ ಸರಿ. ಅಂಪೆಡಿಕ್ಸ್ ಮಾನವನಲ್ಲದೆ ಕೆಲವು ಜಾತಿಯ ನರವಾನರ ಕೋತಿಗಳು ಮತ್ತು ಆಸ್ಟ್ರೇಲಿಯಾದ ವಾಂಬಾಟ್ ಎಂಬ ಸಸ್ತನಿಗಳಲ್ಲಿ ಮಾತ್ರ ಇನ್ನೂ ಉಳಿದುಕೊಂಡಿದೆ. ಅಪೆಂಡಿಸೈಟಿಸ್ ಶರೀರದ ಯಾವುದೇ ಸಹಜ ಕ್ರಿಯೆಯಲ್ಲಿ ಅಪೆಂಡಿಕ್ಸ್ ನೇರವಾಗಿ ಭಾಗವಹಿಸುವುದಿಲ್ಲ. ಜೀವಾಣು ಮತ್ತು ಮಲದಿಂದ ತುಂಬಿ ಸೋಮಾರಿಯಾಗಿ ನೇತಾಡಿಕೊಂಡಿರುವ ಅಪೆಂಡಿಕ್ಸ್‌ನಂಥ ಅಂಗ ನಮ್ಮ ದೇಹದಲ್ಲಿ ಮತ್ತೊಂದಿಲ್ಲ. ಮಂದಗತಿಯಲ್ಲಿ ಚಲಿಸುವ ಮೆದುವಾದ ಮಲ ಕರುಡು-ಕರುಳಿನಲ್ಲಿ ಸ್ವಲ್ಪ ಸಮಯ ತಂಗಿರುವುದು ಸ್ವಾಭಾವಿಕ. ಇಂತಹ ಪರಿಸ್ಥಿತಿಯಲ್ಲಿ ಮಲದ ತುಣುಕುಗಳು ಅಪೆಂಡಿಕ್ಸ್‌ನೊಳಗಡೆ ನುಸುಳಿಕೊಳ್ಳ ಬಹುದು. ಮೊದಲೇ ರೋಗಾಣುಮಯವಾಗಿದ್ದ ಅಪೆಂಡಿಕ್ಸ್‌ನೊಳಗೆ ಮಲವೂ ಸೇರಿದಾಗ ಅದರ ಉರಿಯೂತಕ್ಕೆ (ಅಪೆಂಡಿಸೈಟಿಸ್) ಅಡಿಗಲ್ಲು ಹಾಕಿದಂತೆಯೆ. ಹೀಗೆ ಒಳಸೇರಿದ ಮಲದ ತುಣುಕುಗಳು ಅದರ ದ್ವಾರದಲ್ಲಿ ಅಡಚಣೆಯನ್ನೂ ಉಂಟು ಮಾಡುತ್ತದೆ. ಅಪೆಂಡಿಸೈಟಿಸ್‌ನ ಶೇ. ೮೦ರಷ್ಟು ಪ್ರಕರಣಗಳಲ್ಲಿ ಅದರೊಳಗೆ ಈ ತೆರನ ಅಡಚಣೆಗಳೇ ಕಾರಣ. ಒಳಸೇರಿದ ಮಲ ಬಹಳಷ್ಟು ಸಾರಿ ಕಲ್ಲಿನಂತೆ ಗಟ್ಟಿಯಾಗಿ (ಫೀಕೊಲಿಥ್) ಅಡಚಣೆಯನ್ನು ತೀವ್ರಗೊಳಿಸುತ್ತದೆ. ಇಂಥ ಪರಿಸ್ಥಿತಿಗಳಿಂದ ಉರಿಯೂತ ಮುಂದುವರಿದು ಅಪೆಂಡಿಕ್ಸ್‌ನೊಳಗಡೆ ಕೀವುಗಟ್ಟುತ್ತದೆ ; ಮುಂದೆ ಅದರ ಕವಚಕ್ಕೂ ಪ್ರಸರಿಸುತ್ತದೆ. ತೀರಾ ಮುಂದುವರಿದ ಪ್ರಕರಣಗಳಲ್ಲಿ ಅಪೆಂಡಿಕ್ಸ್ ಕೊಳೆತು ಹೋಗುತ್ತದೆ (ಗ್ಯಾಂಗ್ರೀನ್); ತೂತಾಗಿ ಒಡೆದು ಇನ್ನೂ ಹೆಚ್ಚಿನ ಅನಾಹುತಕ್ಕೆ ಕಾರಣವಾಗುತ್ತದೆ. ಅಕಸ್ಮಾತ್ತಾಗಿ ಆಹಾರದ ಜೊತೆಯಲ್ಲಿ ಸೇರಿಕೊಂಡಿದ್ದ ಕಲ್ಲು, ಬೀಜ, ಸೂಜಿಗಳಂತಹ ಹೊರಗಿನ ವಸ್ತುಗಳು, ಅಪೆಂಡಿಕ್ಸ್‌ನೊಳಗೆ<noinclude></noinclude> gsq2xm95hwazlmz6d1gewddjvah5mky ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೪ 104 118451 314096 2026-04-30T18:14:21Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 000 ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಬಹಳ ಸಮಯದಿಂದ ನಿಧಾನಗತಿಯಲ್ಲಿ ರಕ್ತಸ್ರಾವ ಉಂಟಾಗುತ್ತಿದ್ದವರು ರಕ್ತಹೀನತೆ (ಅನೀಮಿಯಾ)ದಿಂದ ಬಳಲುತ್ತಾರೆ. ಹುಣ್ಣುಗಳಿಂದ ತೀವ್ರಗತಿಯ ರಕ್ತಸ್ರಾವ ಉಂಟಾಗುತ್ತಿರುವ ರೋ... 314096 proofread-page text/x-wiki <noinclude><pagequality level="1" user="Pragathi. BH" /></noinclude>000 ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಬಹಳ ಸಮಯದಿಂದ ನಿಧಾನಗತಿಯಲ್ಲಿ ರಕ್ತಸ್ರಾವ ಉಂಟಾಗುತ್ತಿದ್ದವರು ರಕ್ತಹೀನತೆ (ಅನೀಮಿಯಾ)ದಿಂದ ಬಳಲುತ್ತಾರೆ. ಹುಣ್ಣುಗಳಿಂದ ತೀವ್ರಗತಿಯ ರಕ್ತಸ್ರಾವ ಉಂಟಾಗುತ್ತಿರುವ ರೋಗಿಯನ್ನು ಬದುಕಿಸಲು ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು. ಹುಣ್ಣು ತೂತಾಗುವಿಕೆ : ಹುಣ್ಣಿ ನಕೊರೆತ ಹೊರಬಿಗಿ ಪೊರೆಯ ಮಟ್ಟವನ್ನು ತಲುಪಿದಾಗ ಅದು ಹಠಾತ್ತಾಗಿ ಒಡೆದು ತೂತಾಗಬಹುದು (ಫರ್‌ರೆಷನ್). ತಟ್ಟನೆ ಮಾನಸಿಕ ಒತ್ತಡಕ್ಕೊಳಗಾದ ಸಂದರ್ಭಗಳಲ್ಲಿ ಈ ತೊಡಕು ಸರ್ವೇ ಸಾಮಾನ್ಯ. ಯುದ್ಧ ಕಾಲದಲ್ಲಿ ಬಾಂಬುಗಳನ್ನು ಹಾಕಬಹುದಾದ ಮುನ್ನೆಚ್ಚರಿಕೆಯ ಅರಿವು ಉಂಟಾದ ಕೂಡಲೇ ಈ ತೆರನ ಹುಣ್ಣುಗಳು ತೂತಾದ ನಿದರ್ಶಗಳು ಹೇರಳವಾಗಿ ದೊರೆಯುತ್ತವೆ. ಜಠರದ ಹುಣ್ಣಿಗಿಂತ ಮುಂಗರುಳಿನ ಹುಣ್ಣಿನಲ್ಲಿ ತೂತಾಗುವುದು ಏಳುಪಟ್ಟು ಜಾಸ್ತಿಯೆನ್ನಲಾಗಿದೆ. ಸ್ತ್ರೀಯರಿಗಿಂತ ಪುರುಷರೇ ಇದಕ್ಕೆ ಹೆಚ್ಚಾಗಿ ಬಲಿಯಾಗುವುದು ಕಂಡುಬಂದಿದೆ. ಜೀರ್ಣಿಕ ಹುಣ್ಣು ತೂತಾದಾಗ ಜಠರರಸ ಮತ್ತು ಜಠರದೊಳಗಿನ ಆಹಾರ ವಸ್ತುಗಳು ಹೊರಬಂದು ಹೊಟ್ಟೆಯ ಕೋಶ ಹಾಗೂ ಇತರ ಅವಯವಗಳನ್ನು ಆವರಿಸಿಕೊಂಡಿರುವ ಹೊರಬಿಗಿ ಪೊರೆಯಲ್ಲಿ ತೀವ್ರ ರೀತಿಯ ಉರಿಯೂತವನ್ನುಂಟು (ಪೆರಿಟೋನೈಟಿಸ್) ಮಾಡುತ್ತದೆ. ಹೊಟ್ಟೆ ಊದಿಕೊಂಡು ಅತಿಹೆಚ್ಚಿನ ನೋವು ಕಾಣಿಸಿ ಕೊಳ್ಳುತ್ತದಲ್ಲದೆ ಪದೇ ಪದೇ ವಾಂತಿಯಾಗಲಾರಂಭಿಸುತ್ತದೆ. ರೋಗಿ ಶೀಘ್ರಗತಿಯಲ್ಲಿ ತಲ್ಲಣ (ಷಾಕ್) ಕ್ಕೊಳಗಾಗುತ್ತಾನೆ. ಅತ್ಯಂತ ಲಕ್ಷವಿಟ್ಟು ಮಾಡುವ ಬಾಹ್ಯ-ಪರೀಕ್ಷೆ ಮತ್ತು ಎಕ್ಸರೇ ವೀಕ್ಷಣೆಗಳಿಂದ ಈ ಪರಿಸ್ಥಿತಿಯನ್ನು ಗುರುತಿಸಬಹುದು. ತಲ್ಲಣದ ಸ್ಥಿತಿಯಲ್ಲಿರುವ ರೋಗಿಯ ಪರಿಸ್ಥಿತಿಯನ್ನು ಸುಧಾರಿಸುವಂತೆ ಮಾಡಿಕೊಂಡು, ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ತೂತನ್ನು ಮುಚ್ಚಲಾಗುತ್ತದೆ. ಕೆಲ ಕಾಲಾ ನಂತರ ಹುಣ್ಣಿನ ನಮೂನೆಗನುಗುಣವಾದ ಶಸ್ತ್ರಚಿಕಿತ್ಸೆಯನ್ನು ಮತ್ತೆ ಜರುಗಿಸ ಬೇಕಾಗಬಹುದು. ಜಠರಾಶಯದ ದ್ವಾರ ಕುಗ್ಗುವುದು : (ಪೈಲೋರಿಕ್ ಸ್ಪಿನೋಸಿಸ್) ಬಹುಕಾಲದಿಂದ ವಿಳಂಬಗತಿಯ ಮುಂಗರುಳಿನ ಹುಣ್ಣು ಇದ್ದವರ ಜಠರಾಶಯ ಮತ್ತು ಮುಂಗರುಳಿನ ಆದಿ ಭಾಗ ಸುಕ್ಕುಗಟ್ಟಿ ಕ್ರಮೇಣ ಕಿರಿದಾಗುತ್ತದೆ. ಇದರಿಂದ ಜಠರದಿಂದ ಆಹಾರ ಕರುಳಿಗೆ ಸಾಗುವುದಕ್ಕೆ ತಡೆಯುಂಟಾಗುತ್ತದೆ. ಪದೇ ಪದೇ ವಾಂತಿಯಾಗುವುದು ಈ ಪರಿಸ್ಥಿತಿಯ ಮುನ್ಸೂಚನೆ. ಕಾಲಕ್ರಮೇಣ<noinclude></noinclude> 5dmbkiamuk3q09x6zkh7mcld5t1xouk ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೫ 104 118452 314097 2026-04-30T18:14:39Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಜೀರ್ಣಿಕ ಹುಣ್ಣು 000 ಸೇವಿಸಿದ ಆಹಾರ, ನೀರು ಮುಂದೆ ಸಾಗದೆ ಜಠರದಲ್ಲೇ ಶೇಖಖರಣೆಯಾಗಿ ಅದು ಗಾತ್ರದಲ್ಲಿ ಹಿರಿದಾಗುತ್ತದೆ. ಮುಂದೆ ಸೇವಿಸಿದ್ದೆಲ್ಲಾ ವಾಂತಿಯಾಗುತ್ತದೆ. ವಾಂತಿಯಲ್ಲಿ ಒಂದೆರಡು ದಿನಗಳ ಹಿಂದೆ ಸೇವಿಸಿ... 314097 proofread-page text/x-wiki <noinclude><pagequality level="1" user="Pragathi. BH" /></noinclude>ಜೀರ್ಣಿಕ ಹುಣ್ಣು 000 ಸೇವಿಸಿದ ಆಹಾರ, ನೀರು ಮುಂದೆ ಸಾಗದೆ ಜಠರದಲ್ಲೇ ಶೇಖಖರಣೆಯಾಗಿ ಅದು ಗಾತ್ರದಲ್ಲಿ ಹಿರಿದಾಗುತ್ತದೆ. ಮುಂದೆ ಸೇವಿಸಿದ್ದೆಲ್ಲಾ ವಾಂತಿಯಾಗುತ್ತದೆ. ವಾಂತಿಯಲ್ಲಿ ಒಂದೆರಡು ದಿನಗಳ ಹಿಂದೆ ಸೇವಿಸಿದ ಆಹಾರ ವಸ್ತುಗಳು ಇರುವುದು ಅಪರೂಪವೇನಲ್ಲ. ಪೌಷ್ಟಿಕಾಂಶಗಳು, ಲವಣ ಮತ್ತು ಖನಿಜಾಂಶಗಳು ರಕ್ತಗತವಾಗದೆ ಸ್ವಲ್ಪ ಸಮಯದಲ್ಲಿ ವ್ಯಕ್ತಿ ನ್ಯೂನ ಪೋಷಣೆಯಿಂದ ಬಳಲುತ್ತಾರೆ. `ಕ್ಷಾರ ವಿಷತೆ"ಯ ಲಕ್ಷಣಗಳು ಪ್ರಕಟವಾಗುತ್ತವೆ. ಗಾತ್ರದಲ್ಲಿ ಹಿರಿದಾಗಿ ಉಬ್ಬಿದ ಜಠರದ ಆಕಾರವನ್ನು ಹೊರಗಿನಿಂದಲೇ ಕುಳಿ ಪ್ರದೇಶದಲ್ಲಿ ಗುರುತಿಸಬಹುದು. ಅದರ ತರಂಗ ಚಲನೆಯನ್ನು ಸಹಾ ವೀಕ್ಷಿಸಲು ಸಾಧ್ಯ. ಬೇರಿಯಂ ಉಣಿಸಿನ ಪರೀಕ್ಷೆಯಲ್ಲಿ ಜಠರದ ಗಾತ್ರ ಬಹಳಷ್ಟು ಹಿರಿದಾಗಿರುವುದನ್ನು ನೋಡಬಹುದು. ಬೇರಿಯಂನ್ನು ನೀಡಿದ ೪-೬ ಗಂಟೆಗಳ ನಂತರವೂ ಅದು ಜಠರದಲ್ಲೇ ಉಳಿದು ಕೊಂಡಿರಬಹುದು. ಈ ಪರಿಸ್ಥಿತಿಗೂ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯವಾಗುತ್ತದೆ. ಚಿಕಿತ್ಸಾ ವಿಧಾನಗಳು ಔಷಧೋಪಚಾರ : ಜೀರ್ಣಿಕ ಹುಣ್ಣುಗಳ ಆರಂಭದ ಲಕ್ಷಣಗಳ ಅರಿವಾಗುತ್ತಿದ್ದಂತಲೇ ಸೂಕ್ತ ಪಥ್ಯಾಹಾರ ಮತ್ತು ಕ್ರಮವರಿತ ಔಷಧಗಳನ್ನು ಸೇವಿಸಲು ಶುರುಮಾಡಿದರೆ ಅವು ಮುಂದುವರಿಯದಂತೆ ಮಾಡಲು ಸಾಧ್ಯ. ಜೊತೆಗೆ ರೋಗಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ದೊರಕುವಂತೆ ಮಾಡುವುದೂ ಅತಿ ಮುಖ್ಯ. ಜಠರ ಮತ್ತು ಅದರಲ್ಲಿರುವ ಹುಣ್ಣುಗಳನ್ನು ಕೆರಳಿಸದಂಥ ಆಹಾರ ವಸ್ತುಗಳ ಸೇವನೆ ಹುಣ್ಣು ವಾಸಿಯಾಗುವುದಕ್ಕೆ ಸಹಕಾರಿಯಾಗುತ್ತದೆ. ಖಾರಯುಕ್ತ ಮಸಾಲೆ, ಸಾಂಬಾರ ಪದಾರ್ಥಗಳು, ಕಾಫಿ, ಟೀ, ಮದ್ಯಪಾನ, ಧೂಮಪಾನ ಇತ್ಯಾದಿಗಳನ್ನು ಕೂಡಲೇ ತ್ಯಜಿಸಬೇಕಾಗುತ್ತದೆ. ಇಂತಹವರು ಯಥೇಚ್ಛವಾಗಿ ಹಾಲನ್ನು ಸೇವಿಸುವುದು ಒಳ್ಳೆಯದು. ಅದು ಆಮ್ಲವನ್ನು ತಟಸ್ಥಗೊಳಿಸುವುದಲ್ಲದೆ, ರೋಗಿಗೆ ಅವಶ್ಯಕವಾದ ಪೌಷ್ಟಿಕಾಂಶಗಳನ್ನೂ ಒದಗಿಸುತ್ತದೆ. ಪ್ರತಿ ಒಂದೆರಡು ಗಂಟೆಗಳಿಗೊಮ್ಮೆ ಕೆನೆ ಮಿಶ್ರಿತ ಹಾಲು ಸೇವಿಸಬಹುದು. ಜಠರದ ಆಮ್ಲವನ್ನು ತಟಸ್ಥಗೊಳಿಸಿ, ನೋವನ್ನು ಉಪಶಮನ ಮಾಡಿ, ಹುಣ್ಣುಗಳು ಮಾಯುವಂತೆ ಮಾಡುವುದು ಔಷಧ ಚಿಕಿತ್ಸೆಗಳ ಪ್ರಮುಖ ಉದ್ದೇಶ. ಇದಕ್ಕಾಗಿ ಈಗ ಹಲವು ನಮೂನೆಯ ಮದ್ದುಗಳು ಲಭ್ಯವಿವೆ. ಸೋಡಾ<noinclude></noinclude> 5mwmjlkmnvvuociookl10nijuh8m4hp ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೬ 104 118453 314098 2026-04-30T18:14:49Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಬೈಕಾರ್ಬೋನೇಟ್, ಕ್ಯಾಲ್ಸಿಯಂ ಕಾರ್ಬೋನೇಟ್, ಮ್ಯಾಗ್ನೆಶಿಯಂ ಕಾರ್ಬೋನೇಟ್, ಮೆಗ್ನಿಶಿಯಂ ಹೈಡ್ರಾಕ್ಸೆಡ್ ಮುಂತಾದ ಪ್ರತ್ಯಾಮ್ಮಿಯ (ಆ್ಯಂಟಾಸಿಡ್ಸ್) ಲಕ್ಷಣವಿರುವ ಮದ್ದುಗಳ... 314098 proofread-page text/x-wiki <noinclude><pagequality level="1" user="Pragathi. BH" /></noinclude>- ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಬೈಕಾರ್ಬೋನೇಟ್, ಕ್ಯಾಲ್ಸಿಯಂ ಕಾರ್ಬೋನೇಟ್, ಮ್ಯಾಗ್ನೆಶಿಯಂ ಕಾರ್ಬೋನೇಟ್, ಮೆಗ್ನಿಶಿಯಂ ಹೈಡ್ರಾಕ್ಸೆಡ್ ಮುಂತಾದ ಪ್ರತ್ಯಾಮ್ಮಿಯ (ಆ್ಯಂಟಾಸಿಡ್ಸ್) ಲಕ್ಷಣವಿರುವ ಮದ್ದುಗಳ ಸೇವನೆ ಒಳ್ಳೆಯ ಪರಿಣಾಮ ಬೀರುತ್ತವೆ. ಅವು ಬಿಡಿ ಬಿಡಿಯಾಗಿ ಇಲ್ಲವೆ ವಿವಿಧ ಪ್ರಮಾಣದ ಸಂಯುಕ್ತಗಳಾಗಿ ತಯಾರಿಸಿದ ಗುಳಿಗೆಗಳು ಮತ್ತು ಲೋಳೆಯಂಥ ಮದ್ದುಗಳು ಈಗ ಲಭ್ಯವಿವೆ. ನೋವಿನ ಉಪಶಮನಕ್ಕೆ “ಕಂಟಕಾರಿಕೆ' (ಬೆಲ್ಲಡೋನ) ಮದ್ದಿನ ಅಂಶಗಳನ್ನು ಅವುಗಳೊಡನೆ ಸೇರಿಸಿ ತಯಾರು ಮಾಡಬಹುದು. ಇವುಗಳ ಉಪಶಮನ ಮಾಡುತ್ತವೆ. ಪ್ರೊಪಾಂಥಲೀನ್ ಬೋಮೈಡ್‌ನಂಥ ಕೋಲೀನ್ ಧಮನಿಕ ಮದ್ದುಗಳು ವೇಗಸ್ ನರ ಪ್ರಚೋದನೆಯಿಂದುಂಟಾಗುವ ಆಮ್ಲದ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. 'ಅತಿಮಧುರ' (ಲಿಕೋರಿಸ್)ದ ಬೇರಿನಿಂದ ತಯಾರಿಸಿದ ಒಂದು ಮದ್ದು- ಕಾರ್ಬೋನೆಕ್ಸ್‌ ಲೋನ್ ಸೋಡಿಯಂ-ಜಠರದ ಹುಣ್ಣು ಮಾಯುವುದಕ್ಕೆ ಅತ್ಯಂತ ಸಹಾಯಕಾರಿಯೆಂಬುದು ಇತ್ತೀಚೆಗೆ ತಿಳಿದು ಬಂದಿದೆ. ಮೂರು ವಿಧಗಳ ಪ್ರಚೋದನೆಗಳಿಂದ ವಿವಿಧ ಹಂತಗಳಲ್ಲಿ ಹಗಲೂ ರಾತ್ರಿ ಎಡೆ ಬಿಡದೆ ಸ್ರವಿಸುವ ಜಠರ ರಸಗಳ ಪ್ರಮಾಣವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಪ್ರಭಾವಗಳನ್ನು ಹೊಂದಿರುವ ಮದ್ದುಗಳ ಸರಣಿಯೊಂದು ಇತ್ತೀಚಿನ ವರ್ಷಗಳಲ್ಲಿ ಬಳಕೆಗೆ ಬಂದಿವೆ. ಜಠರ ರಸ ತಯಾರಿಕೆಯ ಪ್ರಚೋದನೆಗೆ ಪ್ರಮುಖ ಕಾರಣವಾದ ಹಿಸ್ಟಮಿನ್‌ನನ್ನು ಅದು ಉದ್ಭವಿಸುವ ಮೊದಲೇ ಧಮನಗೊಳಿಸುವ ವಿಶಿಷ್ಟ ಲಕ್ಷಣ (H2-ReceptorAntagonists) ಈ ಸರಣಿಯ ಮದ್ದುಗಳಿಗಿದೆ. ಈ ಸರಣಿಯಲ್ಲಿ ಈಗ ಲಭ್ಯವಿರುವ ಸಿಮಿಟಿಡೀನ್, ಲ್ಯಾನಿಟಿಡೀನ್, ಫಾಮೋಟಿಡೀನ್ ಮುಂತಾದವುಗಳನ್ನು ಕ್ರಮವರಿತು ಸೇವಿಸಿದ ೬-೮ ವಾರಗಳೊಳಗೇ ಹುಣ್ಣುಗಳು ವಾಸಿಯಾಗುವುದನ್ನು ನೋಡಬಹುದು. ಪ್ರಸ್ತುತ ಬೆಲೆ ಸ್ವಲ್ಪ ದುಬಾರಿಯಾಗಿರುವುದಲ್ಲದೆ, ಅವುಗಳ ಸೇವನೆಯನ್ನು ನಿಲ್ಲಿಸಿ ರೋಗಿ ತನ್ನ ಹಿಂದಿನ ಜೀವನ ಶೈಲಿ ಮತ್ತು ಆಹಾರದ ಅಭ್ಯಾಸಗಳನ್ನೇ ಮತ್ತೆ ಮುಂದುವರಿಸಿದರೆ ಹುಣ್ಣುಗಳು ಮರುಕಳಿಸುವ ಸಾಧ್ಯತೆಗಳಿಲ್ಲದಿಲ್ಲ. ಕ್ಯಾಂಪೈಲೋ ಬ್ಯಾಕ್ಟಿರಿಯಾ ಎಂಬ ರೋಗಾಣುಗಳ ಪ್ರಚೋದನೆಯಾಗಿ ಉದ್ಭವಿಸುವ ಜೀರ್ಣಿಕ ಹುಣ್ಣುಗಳ ಚಿಕಿತ್ಸೆಗೂ ಟೈಪೋಟಾಸಿಯಂ ರಾಸಾಯನಿಕದ ಸಂಯುಕ್ತದಿಂದ ತಯಾರಿಸಿದ ಮದ್ದು “ಟೈಮೊ” ಉತ್ತಮ ಫಲಿತಾಂಶ ನೀಡುತ್ತಿದೆ. ಜೊತೆಗೆ ಹಿಸ್ಟಮಿನ್ ಧಮನಿಕ ಸರಣಿಯ ಮದ್ದುಗಳಿಗಿಂತಲೂ ಪ್ರಭಾವ ಶಾಲಿಯಾದ<noinclude></noinclude> oj9zhnhjs7ivbtvsuoxk68z09cgj8lg ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೭ 104 118454 314099 2026-04-30T18:15:01Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಜೀರ್ಣಿಕ ಹುಣ್ಣು OOS “ಒಮೆಪ್ರೊಜೋಲ್" ಎಂಬ ಔಷಧವೊಂದು ಬಳಕೆಗೆ ಬರುತ್ತಿದ್ದು ಹುಣ್ಣುಗಳನ್ನು ಅವಕ್ಕಿಂತಲೂ ಶೀಘ್ರಗತಿಯಲ್ಲಿ ವಾಸಿಮಾಡುವ ವರದಿಗಳಿವೆ. ಈ ತನಕ ವಿವರಿಸಿದ ಸಾಂಪ್ರದಾಯಿಕ ಹಾಗೂ ಸಂರಕ್ಷಕ ಮದ್ದುಗಳ ಸೇ... 314099 proofread-page text/x-wiki <noinclude><pagequality level="1" user="Pragathi. BH" /></noinclude>ಜೀರ್ಣಿಕ ಹುಣ್ಣು OOS “ಒಮೆಪ್ರೊಜೋಲ್" ಎಂಬ ಔಷಧವೊಂದು ಬಳಕೆಗೆ ಬರುತ್ತಿದ್ದು ಹುಣ್ಣುಗಳನ್ನು ಅವಕ್ಕಿಂತಲೂ ಶೀಘ್ರಗತಿಯಲ್ಲಿ ವಾಸಿಮಾಡುವ ವರದಿಗಳಿವೆ. ಈ ತನಕ ವಿವರಿಸಿದ ಸಾಂಪ್ರದಾಯಿಕ ಹಾಗೂ ಸಂರಕ್ಷಕ ಮದ್ದುಗಳ ಸೇವನೆ ಮತ್ತು ಕಟ್ಟುನಿಟ್ಟಾದ ಪಥ್ಯಾಹಾರಗಳಿಂದ ೨-೩ ತಿಂಗಳಲ್ಲಿ ಜೀರ್ಣಿಕ ಹುಣ್ಣುಗಳು ವಾಸಿಯಾಗುವ ಲಕ್ಷಣಗಳು ಕಂಡುಬರದಿದ್ದಲ್ಲಿ ಶಸ್ತ್ರಚಿಕಿತ್ಸಾ ವಿಧಾನವನ್ನು ಅನುಸರಿಸುವುದು ಅನಿವಾರ್ಯವಾಗುತ್ತದೆ. ಹುಣ್ಣುಗಳ ಚಿಹ್ನೆಗಳು ಪದೇ ಪದೇ ಮರುಕಳಿಸುವುದು, ತೊಡಕುಗಳ ಉದ್ಭವ, ಕ್ಯಾನ್ಸರ್ ಪರಿವರ್ತನೆಯ ಅನುಮಾನ, ಹಾಗೂ ಹುಣ್ಣಿನ ಬೇನೆಯಿಂದ ರೋಗಿಯ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆಯಾಗುವಂತಹ ಅಂಶಗಳು ಶಸ್ತ್ರ ಚಿಕಿತ್ಸೆಯ ನಿರ್ಧಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಶಸ್ತ್ರ ಚಿಕಿತ್ಸಾ ವಿಧಾನಗಳು (ಚಿತ್ರ ೧೭) ಹುಣ್ಣುಗಳು ಇರುವ ಜಾಗ ಮತ್ತು ಜಠರದಲ್ಲಿ ಆಮ್ಲ ಉತ್ಪಾದನೆಯಾಗುವ ಜೀವಕೋಶಗಳಿರುವ ಬಹುಪಾಲನ್ನು ಕತ್ತರಿಸಿ ತೆಗೆಯುವುದೇ, ಜೀರ್ಣಿಕ ಹುಣ್ಣುಗಳ ಸೂಕ್ತ ಚಿಕಿತ್ಸೆ ಎಂಬ ನಂಬಿಕೆ ಬಹಳ ಕಾಲದಿಂದಲೂ ಇತ್ತು. ಜಠರದ ಮುಕ್ಕಾಲು ಭಾಗವನ್ನು ಕತ್ತರಿಸಿ ತೆಗೆಯುವ “ಆಂಶಿಕ ಗ್ಯಾಸ್ಟೆಮಿ" (Partial Gastrectory) ಒಂದು ಕಾಲದಲ್ಲಿ ವ್ಯಾಪಕವಾಗಿ ಜರುಗುತ್ತಿತ್ತು. ಆದರೆ ಈ ಚಿಕಿತ್ಸೆಯ ನಂತರದ ತೊಡುಕುಗಳ ಪರಿಣಾಮ ಹುಣ್ಣುಗಳ ತೊಂದರೆಗಳಿಗಿಂತಲೂ ಅಧಿಕವಾಗುತ್ತವೆಂಬುದರ ಅರಿವು ಉಂಟಾದ ಮೇಲೆ ಅದನ್ನೀಗ ಹೆಚ್ಚಾಗಿ ಅನುಸರಿಸುತ್ತಿಲ್ಲ. ಈಗ ಕೆಲವು ತೆರನ ಜಠರದ ಹುಣ್ಣು ಮತ್ತು ಜಠರದ ಕ್ಯಾನ್ಸರ್ ಇದ್ದವರಿಗೆ ಮಾತ್ರ ಜರುಗಿಸಲಾಗುತ್ತದೆ. ಜಠರದಲ್ಲಿನ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಲು ವೇಗಸ್ ನರಗಳನ್ನು ವಿವಿಧ ಮಟ್ಟಗಳಲ್ಲಿ ಕತ್ತರಿಸುವ ಶಸ್ತ್ರ ಚಿಕಿತ್ಸಾ - ವಿಧಾನಗಳು ಈಗ ಹೆಚ್ಚು ಪ್ರಚಾರದಲ್ಲಿವೆ. ಅನ್ನನಾಳದ ಹೊರಮೈಯಲ್ಲಿ ಹರಿದು ಜಠರಕ್ಕೆ ಇಳಿಯುವ ಎರಡು ವೇಗಸ್ ನರಗಳ ಬುಡಗಳನ್ನು ಕತ್ತರಿಸುವ ವಿಧಾನ ೧೯೪೩ರಲ್ಲಿ ಜಾರಿಗೆ ಬಂತು. ಜಠರದ ಸ್ನಾಯುಗಳ ಚಲನೆಯಲ್ಲೂ ಈ ನರಗಳ ಪ್ರಚೋದನೆಯ ಪ್ರಭಾವಕ್ಕೊಳಗಾಗಿರುವುದರಿಂದ, ಆಮ್ಲದ ಪ್ರಮಾಣ ಕಡಿಮೆಯಾಗಿ, ನೋವು ಶಮನವಾದರೂ, ಜಠರದಲ್ಲಿ ಶೇಖರವಾದ ಆಹಾರ ವಸ್ತುಗಳ ಚಲನೆ ಸ್ಥಗಿತವಾಗಲಾರಂಭಿಸಿತು. ಈ ತೊಡಕನ್ನು ಹೋಗಲಾಡಿಸಲು ಜಠರಾಶಯ<noinclude></noinclude> dujl35kokwbievji4l2uofa3f17nyoa ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೩೯ 104 118455 314100 2026-04-30T18:15:14Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಜೀರ್ಣಿಕ ಹುಣ್ಣು ೧೧೫ ಶಸ್ತ್ರ ಚಿಕಿತ್ಸೆಯ ಪರಿಣಾಮಗಳು : ಈಗ ಲಭ್ಯವಿರುವ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳಿಂದ ಹೆಚ್ಚು ಪಾಲು ರೋಗಿಗಳಿಗೆ ತೃಪ್ತಿಕರ ಫಲಿತಾಂಶಗಳು ದೊರೆಯುತ್ತಿರಬಹುದಾದರೂ, ಶೇ. ೧೦ ರಿಂದ ೩೦ರಷ... 314100 proofread-page text/x-wiki <noinclude><pagequality level="1" user="Pragathi. BH" /></noinclude>ಜೀರ್ಣಿಕ ಹುಣ್ಣು ೧೧೫ ಶಸ್ತ್ರ ಚಿಕಿತ್ಸೆಯ ಪರಿಣಾಮಗಳು : ಈಗ ಲಭ್ಯವಿರುವ ಆಧುನಿಕ ಶಸ್ತ್ರ ಚಿಕಿತ್ಸಾ ವಿಧಾನಗಳಿಂದ ಹೆಚ್ಚು ಪಾಲು ರೋಗಿಗಳಿಗೆ ತೃಪ್ತಿಕರ ಫಲಿತಾಂಶಗಳು ದೊರೆಯುತ್ತಿರಬಹುದಾದರೂ, ಶೇ. ೧೦ ರಿಂದ ೩೦ರಷ್ಟು ಜನರಲ್ಲಿ ತೊಡಕುಗಳಾಗಬಹುದು. ಜಠರದ ಸ್ವಲ್ಪ ಭಾಗವನ್ನು ಕತ್ತರಿಸಿ ತೆಗೆದವರಲ್ಲಿ ಆಹಾರಕ್ಕೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಆಹಾರದ ಚಲನೆಗೆ ಅನುಕೂಲವಾಗಲು ಜಠರ ಮತ್ತು ಕರುಳನ್ನು ಜೋಡಿಸಿ ತೂತು ಮಾಡಿದವರಲ್ಲಿ, ಆಹಾರವನ್ನು ಜಠರದಲ್ಲಿ ಹೆಚ್ಚು ಸಮಯ ನಿಲ್ಲಿಸುವ ನಿಯಂತ್ರಣವಿಲ್ಲದಿರುವುದರಿಂದ, ಅಲ್ಲಿಂದ ಆಹಾರ ಬಹು ಬೇಗನೆ ರಭಸದಿಂದ ಕರುಳಿಗೆ ನುಗ್ಗುತ್ತದೆ. ಅಂತಹವರಲ್ಲಿ ಹೊಟ್ಟೆ ನೋವು, ವಾಂತಿ, ಭೇದಿ ಮತ್ತು ಸುಸ್ತಾಗುವುದು ತೀರಾ ಸಾಮಾನ್ಯ ಡಂಪಿಂಗ್ ಲಕ್ಷಣಾವಳಿ” ಊಟದ ನಂತರ ವಿಶ್ರಾಂತಿ ಪಡೆಯುವುದು, ಹೆಚ್ಚು ಸಕ್ಕರೆ ಮತ್ತು ಪಿಷ್ಟದ ಅಂಶಗಳಿರುವ ಆಹಾರ ವಸ್ತುಗಳನ್ನು ಸೇವಿಸದಿರುವುದರಿಂದ ಆ ಪರಿಣಾಮಗಳನ್ನು ಸುಧಾರಿಸಬಹುದು. - ಈ ತೆರನ ಚಿಕಿತ್ಸೆಗೊಳಗಾದವರಲ್ಲಿ ಜಠರ ಮತ್ತು ಕರುಳುಗಳಲ್ಲಿ ಆಹಾರದ ಶಿಲುಕು ಹೆಚ್ಚು ಸಮಯ ತಂಗದೆ. ಶೀಘ್ರಗತಿಯಿಂದ ಮುಂದೆ ಮುಂದೆ ಚಲಿಸುವುದರಿಂದ ಬಹುಪಾಲು ಪೌಷ್ಟಿಕಾಂಶಗಳು ರಕ್ತಗತವಾಗುವುದಿಲ್ಲ. ಅವರು ರಕ್ತ ಹೀನತೆ ಪೌಷ್ಟಿಕಾಂಶಗಳ ಕೊರತೆಯಿಂದ ಸದಾ ನರಳುವಂತಾಗುತ್ತದೆ. ಹೆಚ್ಚು ಪೌಷ್ಟಿಕಾಂಶಗಳಿರುವ ಆಹಾರವಸ್ತುಗಳು ಮತ್ತು ಪೂರಕ ಮದ್ದುಗಳನ್ನು ಸದಾ ಸೇವಿಸುತ್ತಿರಬೇಕಾಗುತ್ತದೆ. ಯಾವುದೇ ರೀತಿಯ ಶಸ್ತ್ರ ಚಿಕಿತ್ಸಾ ವಿಧಾನಗಳನ್ನನುಸರಿಸಿದರೂ ಶೇ. ೫ ರಿಂದ ೨೫ರಷ್ಟು ಜನರಲ್ಲಿ ಅವು ಮರುಕಳಿಸುವ ಸಾಧ್ಯತೆಗಳಿವೆ. ಇತ್ತೀಚಿನ ವಿಧಾನಗಳಿಂದ ಅವು ಮರುಕಳಿಸುವ ಪ್ರಮಾಣ ಕಡಿಮೆಯಾಗುತ್ತಿರುವುದು ಆಶಾದಾಯಕ ಸಂಗತಿ. ಜೀರ್ಣಿಕ ಹುಣ್ಣುಗಳು ನವನಾಗರಿಕತೆಯ ಬೆಳವಣಿಗೆಗಳಿಂದ ಬದಲಾಗುತ್ತಿರುವ ನಮ್ಮ ಜೀವನ ಶೈಲಿ ಮತ್ತು ಆಹಾರಾಭ್ಯಾಸಗಳ ಪರಿಣಾಮದ ಫಲಿತಾಂಶಗಳೆಂದರೆ ಅತಿಶಯೋಕ್ತಿಯಲ್ಲ. ಜೀರ್ಣಾಂಗಗಳಿಗೆ ಸರಿಯಾಗಿ ಒಗ್ಗದ ಆಹಾರ ಪದಾರ್ಥಗಳ ಸೇವನೆ ಮತ್ತು ನ್ಯೂನಪೋಷಣೆ ಅವುಗಳ ಉಗಮಕ್ಕೆ ನಾಂದಿಯಾಗುತ್ತದೆ. ಕ್ರಮಬದ್ಧ ಹಾಗೂ ನೆಮ್ಮದಿಯ ಜೀವನ ಕ್ರಮ ಮತ್ತು ಆರೋಗ್ಯದ ನಿಯಮಗಳ ಅನುಸರಣೆಯಿಂದ ಅವು ಉದ್ಭವವಾಗವ ಸಾಧ್ಯತೆಗಳನ್ನು<noinclude></noinclude> l0dv0ft5yy4rkol2joyfy43hjquhid3 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೪ 104 118456 314101 2026-04-30T18:15:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೨೦ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಕಲ್ಲುಗಳು ಸಾವಿರಾರು ಸಂಖ್ಯೆಯಲ್ಲಿದ್ದು ಕಂದು ಬಣ್ಣ ಹೊಂದಿರುತ್ತವೆ. ಅವುಗಳ ಪ್ರಮಾಣ ಶೇ. ೧೫ ರಷ್ಟು ಪಿತ್ತಕೋಶಕ್ಕೆ ಕೆಲ ಸಾರಿ ತಗಲುವ ರೋಗಾಣು ಸೋಂಕಿನ ಪರಿಣಾಮದಿಂದ ಆದ... 314101 proofread-page text/x-wiki <noinclude><pagequality level="1" user="Pragathi. BH" /></noinclude>೧೨೦ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಕಲ್ಲುಗಳು ಸಾವಿರಾರು ಸಂಖ್ಯೆಯಲ್ಲಿದ್ದು ಕಂದು ಬಣ್ಣ ಹೊಂದಿರುತ್ತವೆ. ಅವುಗಳ ಪ್ರಮಾಣ ಶೇ. ೧೫ ರಷ್ಟು ಪಿತ್ತಕೋಶಕ್ಕೆ ಕೆಲ ಸಾರಿ ತಗಲುವ ರೋಗಾಣು ಸೋಂಕಿನ ಪರಿಣಾಮದಿಂದ ಆದರೊಳಗೆ ಅತಿ ಸಣ್ಣ ಕೀವಿನ ಹನಿಗಳು ಉದ್ಭವಿಸುವುದುಂಟು. ಈ ಹನಿಗಳ ಸುತ್ತ ಪಿತ್ತರಸದ ಕೆಲವು ಸಾಮಾಗ್ರಿಗಳು ಅಂಟಿಕೊಂಡಾಗ ಮುದ್ದೆಗಟ್ಟಿದಂತಾಗುತ್ತದೆ. ಪಿತ್ತರಸದಲ್ಲಿರಬಹುದಾದ ಬಿಡಿ ಬಿಡಿ ರೋಗಾಣುಗಳ ಸುತ್ತಲೂ ಸಹಾ ಇಂತಹದೇ ಪರಿಸ್ಥಿತಿ ಏರ್ಪಡುವುದುಂಟು. ಅವೇ ಮುಂದೆ ಹಿರಿದಾಗಿ ಬೆಳೆದು “ಮಿಶ್ರಕಲ್ಲು" (Mixed Stones)ಗಳೆನಿಸಿಕೊಳ್ಳುತ್ತವೆ. ಅವು ನೂರಾರು ಸಂಖ್ಯೆಯಲ್ಲಿರುತ್ತವೆ. ಒಂದಕ್ಕೊಂದು ಒತ್ತಾಗಿ ಅಂಟಿಕೊಂಡಿರುವುದರಿಂದ ಎಲ್ಲಾ ಕಡೆ ಚಪ್ಪಟೆಯಾಗಿ ಇಲ್ಲವೆ ವಿವಿಧ ಕೋನಾಕೃತಿಯನ್ನು ತಾಳಿರುತ್ತವೆ. ಬೇರೆ ಬೇರೆ ಕಾಲಗಳಲ್ಲಿ ಉಂಟಾದ ಸೋಂಕಿನ ಸಂದರ್ಭದಲ್ಲಿ ಈ ಕಲ್ಲುಗಳು ತಯಾರಾಗುವುದರಿಂದ ಅವುಗಳ ಗಾತ್ರ ಒಂದೇ ಸಮನಾಗಿರುವುದಿಲ್ಲ. ಈ ಕಲ್ಲುಗಳ ಪ್ರಮಾಣ ಶೇ. ೭೫ ರಿಂದ ೮೦ ರಷ್ಟು ಹೆಚ್ಚಿನ ಕಲ್ಲುಗಳು ಪಿತ್ತಕೋಶದಲ್ಲೇ ಕಂಡು ಬರುವುದಾದರೂ, ಪಿತ್ತ ನಾಳಗಳಲ್ಲೂ ಅವು ಕೆಲವು ಸಾರಿ ವಾಸ್ತವ್ಯ ಮಾಡಿರುವುದುಂಟು. ಪಿತ್ತ ಕೋಶದಲ್ಲಿದ್ದ ಕಿರಿಯ ಕಲ್ಲುಗಳೇ ಪಿತ್ತ ರಸದ ಚಲನೆಯ ಸಮಯದಲ್ಲಿ ಪಿತ್ತನಾಳಗಳಿಗೆ ತಳ್ಳಲ್ಪಟ್ಟು ಅಲ್ಲಿ ಅವು ದೊಡ್ಡದಾಗಿ ಬೆಳೆಯುತ್ತವೆ. ಹಿರಿಯ ಪಿತ್ತನಾಳದಲ್ಲಿ ವು ದೊಡ್ಡದಾಗಿ ಬೆಳೆದು ಪಿತ್ತನಾಳದ ದ್ವಾರದಿಂದ ಮುಂಗರುಳಿಗೆ ಪಿತ್ತರಸ ಹರಿಯುವುದಕ್ಕೆ ಆಡಚಣೆಯುಂಟು ಮಾಡಿದಾಗ ರೋಗಿಯ ಗಮನ ಸೆಳೆಯುತ್ತವೆ. ಯಕೃತ್ತಿನ ಕಿರಿಯ ಪಿತ್ತನಾಳಗಳಿಂದ ಕೆಳಗಿಳಿದು ಬರುವ ಪಿತ್ತ-ಬಣ್ಣ ದ್ರವ್ಯದ ಕಲ್ಲುಗಳೂ ಇಂಥ ಅಡಚಣೆಗೆ ಕಾರಣವಾಗಬಹುದು. ಈ ತೆರನ ಕಲ್ಲುಗಳು ಮುಂಗರುಳಿಗೆ ಪಿತ್ತನಾಳ ಸೇರುವ ಕಡೆ ಸಿಕ್ಕಿ ಹಾಕಿಕೊಂಡು ಅತಿಯಾದ ಬೇನೆ, ಜ್ವರ ಮತ್ತು ತೀವ್ರಗತಿ ಅರಶಿನ ಕಾಮಲೆಗೂ ಕಾರಣವಾಗಬಹುದು. ಲಕ್ಷಣಗಳು ಪಿತ್ತಕೋಶದಲ್ಲಿ ಕಲ್ಲುಗಳು ಉದ್ಭವಿಸುವುದಕ್ಕೆ ವಯಸ್ಸಿನ ಅಂತರವಿಲ್ಲ ; ಲಿಂಗ ಬೇಧಗಳಿಲ್ಲ. ಎಳೆಯ ವಯಸ್ಸಿನವರಲ್ಲಿ ಅವುಗಳ ಪ್ರಮಾಣ ತೀರಾ ಕಡಿಮೆ. ಆದರೂ ನವಜಾತ ಶಿಶುಗಳಲ್ಲೂ ಅವು ಇದ್ದ ಪ್ರಕರಣಗಳ ದಾಖಲೆ ಇವೆ. ೩೦-೪೦ರ ನಡು ವಯಸ್ಸಿನ ಮಹಿಳೆಯರಲ್ಲಿ ಶೇ. ೨ರಷ್ಟು ಮಂದಿ ಈ<noinclude></noinclude> ag8v0pw4iatlll7se47wctz0mgee9ei ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೫ 104 118457 314102 2026-04-30T18:15:54Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪಿತ್ತಕೋಶದ ಕಲ್ಲುಗಳು ಕಲ್ಲುಗಳ ಬೇನೆಯಿಂದ ನರಳುವ ಸಾಧ್ಯತೆ ಇರುವುದಾದರೂ, ೭೦ ವರ್ಷದವರೆಗಿನ ಗಂಡಸರಲ್ಲಿ ಅವುಗಳ ಪ್ರಮಾಣ ಕೇವಲ ಶೇ. ೨ರಷ್ಟು ! ಸ್ಕೂಲ ಕಾಯದ, ಸ್ಪುರದ್ರೂಪಿ, ನಲವತ್ತರ ಪ್ರಾಯದ ಬಹುಮಕ್ಕಳ ತಾಯಂದಿರಲ್... 314102 proofread-page text/x-wiki <noinclude><pagequality level="1" user="Pragathi. BH" /></noinclude>ಪಿತ್ತಕೋಶದ ಕಲ್ಲುಗಳು ಕಲ್ಲುಗಳ ಬೇನೆಯಿಂದ ನರಳುವ ಸಾಧ್ಯತೆ ಇರುವುದಾದರೂ, ೭೦ ವರ್ಷದವರೆಗಿನ ಗಂಡಸರಲ್ಲಿ ಅವುಗಳ ಪ್ರಮಾಣ ಕೇವಲ ಶೇ. ೨ರಷ್ಟು ! ಸ್ಕೂಲ ಕಾಯದ, ಸ್ಪುರದ್ರೂಪಿ, ನಲವತ್ತರ ಪ್ರಾಯದ ಬಹುಮಕ್ಕಳ ತಾಯಂದಿರಲ್ಲೇ ಈ ಕಲ್ಲುಗಳ ಪ್ರಮಾಣ ಅತಿ ಹೆಚ್ಚು. ಇಂಗ್ಲಿಷ್‌ನ ಐದು F ಅಕ್ಷರಗಳು Fat, Fair, Fertile, Female of Forty ವೈದ್ಯ ವಿದ್ಯಾರ್ಥಿಗಳ ನೆನಪಿನ ಸಂಕೇತವಾಗಿರುವುದೆಷ್ಟು ಸಮಂಜಸ ! ಭೋಜನದ ಕೆಲ ಸಮಯದ ನಂತರ ಹೊಟ್ಟೆ ಉಬ್ಬರಿಸಿ ತೇಗು ಬಂರುವಂತಾಗುವುದು, ಎದೆ ಉರಿತದಂಥ ಅಜೀರ್ಣ ವ್ಯಾಧಿಯ ಲಕ್ಷಣಗಳು ಪ್ರಕಟವಾಗುವುದು ಪಿತ್ತಕೋಶದ ಕಲ್ಲು ಮತ್ತು ಪಿತ್ತಕೋಶದುರಿತಗಳಿಂದ ನರಳುವವರ ಸಾಮಾನ್ಯ ದೂರುಗಳು, ಕೊಬ್ಬಿನ ಅಂಶ ಅತಿಯಾಗಿರುವ ಆಹಾರ ವಸ್ತುಗಳನ್ನು ಸೇವಿಸಿದಾಗಲಂತೂ ಅವರ ಗೊಣಗಾಟ ಹೇಳತೀರದು. ಅವರಲ್ಲನೇಕರಿಗೆ ಎಣ್ಣೆ, ಬೆಣ್ಣೆ ತುಪ್ಪ ಮತ್ತು ಅವುಗಳಿಂದ ಕರಿದ ಖಾದ್ಯ ತಿಂಡಿ ತಿನಿಸುಗಳು ಹಿಡಿಸುವುದಿಲ್ಲ ; ಅವನ್ನು ಇಷ್ಟಪಟ್ಟು ತಿನ್ನುವುದಿಲ್ಲ. ಬಲ ಪಕ್ಕೆಲುಬುಗಳ ಅಡಿಯಲ್ಲಿ ಹಠಾತ್ತಾಗಿ ಆಗಾಗ್ಗೆ ಚಳುಕಿನಂಥ ನೋವು ಬಂದು ಹೋಗುವುದು, ಪಿತ್ತಕೋಶ ಮತ್ತು ಪಿತ್ತನಾಳಗಳಲ್ಲಿ ಕಲ್ಲುಗಳಿರುವುದರ ಪ್ರಮುಖ ಸಂಕೇತ. ಪಿತ್ತಕೋಶ ಸಂಕುಚನಗೊಂಡಾಗಲೆಲ್ಲಾ ಅದರೊಳಗಿನ ಕಲ್ಲುಗಳು ಅದುರಿದಂತಾಗುತ್ತವೆ. ಇಲ್ಲವೆ ಅವು ಮುಂದೂಡಲ್ಪಟ್ಟು ಪಿತ್ತನಾಳಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಈ ತರಹದ ಚಲನೆಯೇ ಚಳುಕಿನ ಪ್ರಮುಖ ಕಾರಣ. ತಾಳಲಾರದ ಸೆಳೆತ, ಚೂರಿಯಿಂದ ಇರಿದಂತಾಗುವ ಭೀಕರ ಬೇನೆ ಕೆಲಸಾರಿ ನಿಮಿಷ-ನಿಮಿಷ ಬಿಟ್ಟು ಬರುತ್ತಿರುತ್ತವೆ. ಆ ಸಮಯದಲ್ಲಿ ರೋಗಿ ವಿಲಿ ವಿಲಿ ಒದ್ದಾಡುತ್ತಾನೆ. ಮುಂದೆ ಸಂಕುಚನ ಕಡಿಮೆಯಾದಾಗ ನೋವು ಮರುಕಳಿಸುವ ಭಯದಿಂದ ಸ್ವಲ್ಪವೂ ಅಲುಗಾಡದೆ ಮುದುಡಿ ಮಲಗುತ್ತಾನೆ. ಅಕಸ್ಮಾತ್ತಾಗಿ ಕಲ್ಲು ಮುಂದೆ ಮುಂಗರುಳಿಗೆ ಅಥವಾ ಮತ್ತೆ ಪಿತ್ತಕೋಶಕ್ಕೆ ಜಾರಿದರೆ, ಬೇನೆ ಕಡಿಮೆಯಾಗಿ ರೋಗಿ ಯಥಾಸ್ಥಿತಿಗೆ ಹಿಂದಿರುಗುತ್ತಾನೆ. ನೋವಿರುವಾಗ ಪದೇ ಪದೇ ವಾಂತಿಯಾಗುತ್ತದೆ. ಚಳುಕಿನ ಸಮಯದಲ್ಲಿ ಮೈಯೆಲ್ಲಾ ಬೆವರಿ, ರೋಗಿ ತಲ್ಲಣಕ್ಕೊಳಗಾಗುತ್ತಾನೆ. ಪಿತ್ತಕೋಶದ ಸೆಳೆತ ಹೊಟ್ಟೆಗೇ ಸೀಮಿತವಾಗಿರದೇ ಬಲಗಡೆಯ ಬೆನ್ನಿಗೆ ಪ್ರಸರಿಸಬಹುದು. ದೂರದ ಬಲ ಭುಜ ಮತ್ತೆ ಎರಡು ಹೆಗಲೆಲುಬುಗಳ ನಡುವೆಯ ಬೆನ್ನಿನಲ್ಲೂ ಕಾಣಿಸಬಹುದು. ಕೆಲಸಾರಿ ಎಡಭಾಗ ಗುಂಡಿಗೆಯ<noinclude></noinclude> 4w2utw458cxtnzjaqbzxnvyyn1igb39 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೦ 104 118458 314103 2026-04-30T18:16:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೧೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಮಿತಿಗೊಳಿಸಬಹುದು. ಹುಣ್ಣಾದವರಿಗೆ ಅತ್ಯಂತ ಪರಿಣಾಮಕಾರಿಯಾದ ಮದ್ದುಗಳು ಹಾಗೂ ಯಶಸ್ವೀ ಶಸ್ತ್ರ ಚಿಕಿತ್ಸಾ ವಿಧಾನಗಳು ಈಗ ಲಭ್ಯವಿವೆ, ಮಾನವ ಜನಾಂಗ ಈ ದಿಸೆಯಲ್ಲಿ ನಿರಾಶ... 314103 proofread-page text/x-wiki <noinclude><pagequality level="1" user="Pragathi. BH" /></noinclude>೧೧೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಮಿತಿಗೊಳಿಸಬಹುದು. ಹುಣ್ಣಾದವರಿಗೆ ಅತ್ಯಂತ ಪರಿಣಾಮಕಾರಿಯಾದ ಮದ್ದುಗಳು ಹಾಗೂ ಯಶಸ್ವೀ ಶಸ್ತ್ರ ಚಿಕಿತ್ಸಾ ವಿಧಾನಗಳು ಈಗ ಲಭ್ಯವಿವೆ, ಮಾನವ ಜನಾಂಗ ಈ ದಿಸೆಯಲ್ಲಿ ನಿರಾಶಾ ಭಾವನೆ ತಳೆಯುವ ಪ್ರಮೇಯವಿಲ್ಲ.<noinclude></noinclude> rnkxfvpbdmjz0etntnt9guvr7y2epji ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೧ 104 118459 314104 2026-04-30T18:16:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪಿತ್ತಕೋಶದ ಕಲ್ಲುಗಳು 002 ೧೨. ಪಿತ್ತಕೋಶದ ಕಲ್ಲುಗಳು ಮೂತ್ರಕೋಶ, ಪಿತ್ತಕೋಶ ಮುಂತಾದ ಅವಯವಗಳಲ್ಲಿ ಕಲ್ಲುಗಳು ಉದ್ಭವವಾಗಿವೆ ಎಂದಾಗ ಸೋಜಿಗವಾಗುತ್ತದೆ. ನಾವು ಸೇವಿರುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯಾದ ಕಲ್ಲುಗ... 314104 proofread-page text/x-wiki <noinclude><pagequality level="1" user="Pragathi. BH" /></noinclude>ಪಿತ್ತಕೋಶದ ಕಲ್ಲುಗಳು 002 ೧೨. ಪಿತ್ತಕೋಶದ ಕಲ್ಲುಗಳು ಮೂತ್ರಕೋಶ, ಪಿತ್ತಕೋಶ ಮುಂತಾದ ಅವಯವಗಳಲ್ಲಿ ಕಲ್ಲುಗಳು ಉದ್ಭವವಾಗಿವೆ ಎಂದಾಗ ಸೋಜಿಗವಾಗುತ್ತದೆ. ನಾವು ಸೇವಿರುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆಯಾದ ಕಲ್ಲುಗಳೇ ಇವಾಗಿರಬಹುದೆಂದು ನಂಬುವವರೂ ಈಗಲೂ ಇದ್ದಾರೆ ! ಪಿತ್ತಕೋಶದಲ್ಲಿ ಕಲ್ಲುಗಳುಂಟಾಗಿದ್ದ ಪ್ರಕರಣಗಳ ದಾಖಲೆ ಅನಾದಿಯಿಂದಲೂ ಇವೆ. ಈಜಿಪ್ಟಿನ ಮಮ್ಮಿಗಳೇ ಅಲ್ಲದೆ ಇತರ ಪುರಾತನ ಮಾನವ ಅವಶೇಷಗಳಲ್ಲೂ ಪಿತ್ತಕೋಶದಲ್ಲಿ ಕಲ್ಲುಗಳಿದ್ದುದನ್ನು ಗುರುತಿಸಲು ಸಾಧ್ಯವಾಗಿದೆ. ಆಧುನಿಕ ಯುಗದಲ್ಲಿ ಪಿತ್ತಕೋಶದಲ್ಲಿ ಕಲ್ಲುಗಳುಂಟಾಗುವ ಪ್ರಕರಣಗಳು ಹೆಚ್ಚಾಗುತ್ತಿವೆಯೆಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ನಮ್ಮ ಆಹಾರದಲ್ಲಾಗುತ್ತಿರುವ ಬದಲಾವಣೆಗಳೇ ಈ ಹೆಚ್ಚಳಕ್ಕೆ ಕಾರಣವೆಂಬುದೂ ಸಾಬೀತಾಗಿದೆ. ನಾಗರಿಕತೆ ಮುಂಚೂಣಿಯಲ್ಲಿರುವ ಅಮೆರಿಕಾದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಕೋಟಿ ಜನ ಪಿತ್ತಕೋಶದ ಕಲ್ಲುಗಳಿಂದ ನರಳುತ್ತಾರೆಂಬ ಅಂದಾಜಿದೆ. ಆ ಸಲುವಾಗಿ ಸುಮಾರು ಐದು ಲಕ್ಷ ಜನ ಶಸ್ತ್ರ ಚಿಕಿತ್ಸೆಗೊಳಗಾಗುತ್ತಿದ್ದಾರೆ. ಆರು ಸಾವಿರ ಜನ ಅದರ ತೊಡಕುಗಳಿಂದ ಸಾಯುತ್ತಾರೆನ್ನಲಾಗುತ್ತಿದೆ. ಕಾಯಿಲೆಗಳ ಚಿಕಿತ್ಸೆಗಾಗಿ ಆ ದೇಶದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವವರ ಒಟ್ಟು ಸಂಖ್ಯೆಲ್ಲಿ ಈ ವ್ಯಾಧಿಯವರದ್ದು ನಾಲ್ಕನೆಯ ಸ್ಥಾನ, ಅಲ್ಲಿ ಅತಿ ಹೆಚ್ಚಾಗಿ ಜರುಗುವ ಅಪೆಂಡಿಕ್ಸ್‌ನ ಶಸ್ತ್ರ ಚಿಕಿತ್ಸೆಗಳ ನಂತರ ಪಿತ್ತಕೋಶಗಳಲ್ಲಿ ಕಲ್ಲುಗಳನ್ನು ತೆಗೆಯುವ ಚಿಕಿತ್ಸೆಗೆ ಎರಡನೆಯ ಸ್ಥಾನವಿದೆಯೆಂದರೆ ಸಮಸ್ಯೆಯ ಅಗಾಧತೆಯ ಅರಿವಾಗಬಹುದು. ನಮ್ಮ ದೇಶದಲ್ಲಿ ಈ ವ್ಯಾಧಿಯ ಸಮಸ್ಯೆ ಅಷ್ಟೊಂದು ವ್ಯಾಪಕವಾಗಿಲ್ಲ. ಆದರೂ ಇಲ್ಲಿಯ ಸ್ವಾಸ್ಥ್ಯ ಸಮಸ್ಯೆಗಳಲ್ಲಿ ಅದಕ್ಕೆ ಪ್ರಮುಖ ಸ್ಥಾನವಿದೆ. ದಕ್ಷಿಣದವರಿಗಿಂತ ಉತ್ತರ ಭಾರತವಾಸಿಗಳಲ್ಲಿ ಪಿತ್ತಕೋಶದ ಕಲ್ಲುಗಳ ಪ್ರಮಾಣ ಅತಿ ಹೆಚ್ಚು. ಅಮೆರಿಕ, ಇಂಗ್ಲೆಂಡ್, ಸ್ಕಾಂಡಿನೇವಿಯಾ ಜಪಾನ್‌ಗಳಂತಹ ಶ್ರೀಮಂತ ದೇಶಗಳ ಜನರಲ್ಲಿ ಈ ವ್ಯಾಧಿಯ ಉಪಟಳ<noinclude></noinclude> tmatiqyca9hdrpsy5h8eiu2rm2mfgj1 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೪೨ 104 118460 314105 2026-04-30T18:16:36Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧೧೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಹೆಚ್ಚಾಗಿದ್ದು, ಈಜಿಪ್ಟ್ನಂಥ ಬಡರಾಷ್ಟ್ರದ ಜನರಲ್ಲಿ ತೀರಾ ಕಡಿಮೆಯಾಗಿದೆ. ಜನರ ಶ್ರೀಮಂತಿಕೆ, ಜೀವನ ಶೈಲಿ ಹಾಗೂ ಸೇವಿಸುವ ಆಹಾರ ವಸ್ತುಗಳ ನಮೂನೆಗಳಿಗೆ ನೇರ ಸಂಬಂಧವಿರಬ... 314105 proofread-page text/x-wiki <noinclude><pagequality level="1" user="Pragathi. BH" /></noinclude>೧೧೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು ಹೆಚ್ಚಾಗಿದ್ದು, ಈಜಿಪ್ಟ್ನಂಥ ಬಡರಾಷ್ಟ್ರದ ಜನರಲ್ಲಿ ತೀರಾ ಕಡಿಮೆಯಾಗಿದೆ. ಜನರ ಶ್ರೀಮಂತಿಕೆ, ಜೀವನ ಶೈಲಿ ಹಾಗೂ ಸೇವಿಸುವ ಆಹಾರ ವಸ್ತುಗಳ ನಮೂನೆಗಳಿಗೆ ನೇರ ಸಂಬಂಧವಿರಬಹುದೆಂಬುದೇ ಈ ತೆರನ ಭೌಗೋಳಿಕ ವ್ಯತ್ಯಾಸಗಳಿಗೆ ಕಾರಣವೆನ್ನಬಹುದು. ಕಲ್ಲುಗಳು ಉದ್ಭವಿಸುವ ಕಾರಣಗಳು ಪಿತ್ತರಸದಲ್ಲಿರುವ ವಿವಿಧ ರಾಸಾಯನಿಕಗಳು ಸಾಮಾನ್ಯವಾಗಿ ಒಂದಕ್ಕೊಂದು ಪರಸ್ಪರ ಹೊಂದಾಣಿಕೆಯಾಗುವ ನಿಗದಿತ ಪ್ರಮಾಣದಲ್ಲಿರುತ್ತವೆ. ಮಿತ್ರ ಕಣ್ಣುಗಳು ಪಿತ್ತಕೋಶದ ಕಲ್ಲುಗಳು ಚಿತ್ರ ೧೮. ಪಿತ್ತಕೋಶದ ಕಲ್ಲುಗಳು ಈ ರೀತಿಯ ಹೊಂದಾಣಿಕೆ ಮತ್ತು ಸಮತೋಲನವಿರುವವರೆಗೆ ಪಿತ್ತರಸ ದ್ರವ ರೂಪದಲ್ಲಿರುತ್ತದೆ. ಅವುಗಳ ಪ್ರಮಾಣದಲ್ಲಿ ವ್ಯತ್ಯಾಸಗಳುಂಟಾಗುವ ಕೆಲವು ರಸಾಯನಿಕ ವಸ್ತುಗಳು ಹರಳುಗಟ್ಟಿ ಬೇರ್ಪಡುವುದೇ ಮೂಲಭೂತವಾಗಿ ಪಿತ್ತಕೋಶದ ಕಲ್ಲುಗಳ ಉದ್ಭವಕ್ಕೆ ಕಾರಣವೆನ್ನಲಾಗಿದೆ. ಕೊಲೆಸ್ಟಾರಾಲ್ ಮತ್ತು ಪಿತ್ತ ಬಣ್ಣದವ್ಯಗಳು ನೀರಿನಲ್ಲಿ ಕರಗುವುದಿಲ್ಲ. ಪಿತ್ತರಸದಲ್ಲಿ ಕೆಲವು ಸಂಕರಣ (Complex) ಮತ್ತು ಸಂಯುಕ್ತವಸ್ತುಗಳು (Compunds) ಒಂದು ನಿಗದಿತ ಪ್ರಮಾಣದಲ್ಲಿದ್ದಾಗ ಮಾತ್ರ ಅವು ಕರಗಿದ ಸ್ಥಿತಿಯಲ್ಲಿರುತ್ತವೆ. ಈ ಪ್ರಮಾಣ ಏರುಪೇರಾದಾಗ ಪಿತ್ತರಸದಲ್ಲಿ ಅತಿ ಸೂಕ್ಷ್ಮ ಹರಳುಗಳು (Crystals) ಉದ್ಭವಿಸುತ್ತವೆ. ಮೊದಲು ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾದ ಈ ಹರಳುಗಳೇ ಮುಂದೆ ಒಂದಕ್ಕೊಂದು ಅಂಟಿಕೊಂಡು ಘನೀಕರಿಸಿ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ. (ಚಿತ್ರ ೧೮)<noinclude></noinclude> nx8oax943snq84yrgpbz1hyrmiqyckj ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೯ 104 118461 314106 2026-04-30T18:17:24Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xix ಇದೆಯೆಂದರೆ ಅತಿಶಯೋಕ್ತಿಯಲ್ಲ. ವೈದ್ಯಕೀಯದ ಹಲವಾರು ವಿಭಾಗಗಳಲ್ಲಿ ಜನಪ್ರಿಯ ಸಾಹಿತ್ಯ ಲೇಖನಗಳು, ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಆದರೆ, ಶಸ್ತ್ರ ಚಿಕಿತ್ಸೆ' (Surgery)ಯ ವಿಭಾಗದಲ್ಲಿ ಹೆಚ್ಚು ಲೇಖನಗಳಾಗ... 314106 proofread-page text/x-wiki <noinclude><pagequality level="1" user="Pragathi. BH" /></noinclude>xix ಇದೆಯೆಂದರೆ ಅತಿಶಯೋಕ್ತಿಯಲ್ಲ. ವೈದ್ಯಕೀಯದ ಹಲವಾರು ವಿಭಾಗಗಳಲ್ಲಿ ಜನಪ್ರಿಯ ಸಾಹಿತ್ಯ ಲೇಖನಗಳು, ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಆದರೆ, ಶಸ್ತ್ರ ಚಿಕಿತ್ಸೆ' (Surgery)ಯ ವಿಭಾಗದಲ್ಲಿ ಹೆಚ್ಚು ಲೇಖನಗಳಾಗಲೀ, ಪುಸ್ತಕಗಳಾಗಲಿ ಪ್ರಕಟವಾದಂತಿಲ್ಲ. ಆ ದಿಸೆಯಲ್ಲಿ ಇದೊಂದು ಪ್ರಯತ್ನ. ವೈದ್ಯನೊಬ್ಬನ ಪ್ರತಿದಿನದ ಸಂಪರ್ಕಕ್ಕೆ ಬರುವ ರೋಗಿಗಳಲ್ಲಿ ಕಾಯಿಲೆಗಳ ಬಗೆಗೆ ಇರುವ ಅಜ್ಞಾನ, ಔಷಧೋಪಚಾರಗಳ ಬಗೆಗೆ ವಿವರಿಸುವಲ್ಲಿ ಇರುವ ತೊಡಕುಗಳು ಮತ್ತು ಚಿಕಿತ್ಸಾ ಸಮಯದಲ್ಲಿ ಅವರಿಂದ ದೊರೆಯ ಬೇಕಾದ ಸಹಕಾರದ ಅಭಾವಗಳೇ ಈ ಬರವಣಿಗೆಗೆ ಪ್ರಚೋದನೆಯೆನ್ನಬಹುದು. ಅದರಲ್ಲೂ ಶಸ್ತ್ರ ಚಿಕಿತ್ಸೆಯ ಬಗೆಗೆ ಜನರಲ್ಲಿರುವ ಆತಂಕ, ಭಯ ಮತ್ತು ನಿಗೂಢತೆಯ ಭಾವಗಳು ವೈದ್ಯಕೀಯದ ಇನ್ನಿತರ ಕ್ಷೇತ್ರಗಳಲಿಲ್ಲ. ಆದುದರಿಂದ ಸಾಮಾನ್ಯವಾಗಿ ಎಲ್ಲಾ ಕಡೆ ಜರುಗಬಹುದಾದ, ಶಸ್ತ್ರ ಚಿಕಿತ್ಸೆಯಿಂದಲೇ ವಾಸಿ ಮಾಡಬೇಕಾಗುವ ಕಾಯಿಲೆಗಳ ಬಗೆಗೆ ಮಾಹಿತಿ ದೊರಕಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಶಸ್ತ್ರ ಚಿಕಿತ್ಸಾ ಪದ್ಧತಿಯ ಉಗಮ, ಇತಿಹಾಸ, ಬೆಳವಣಿಗೆಗಳು ಬಗೆಗೆ ಸಂಕ್ಷಿಪ್ತ ಮಾಹಿತಿಯನ್ನು ಒದಗಿಸಲಾಗಿದೆ. ಶಸ್ತ್ರ ಚಿಕಿತ್ಸೆಯನ್ನು ಮಾಡುವ ನಿರ್ಧಾರ, ರೋಗನಿರ್ಣಯಕ್ಕೆ ಬಳಸುವ ವಿಧಾನಗಳು, ಚಿಕಿತ್ಸೆಯ ಬಗೆಗೆ ಆಸ್ಪತ್ರೆಗಳಲ್ಲಿರುವ ಏರ್ಪಾಡುಗಳು, ರೋಗಿಯ ತಯಾರಿ, ಶಸ್ತ್ರ ಚಿಕಿತ್ಸೆಯನ್ನು ನಡೆಸುವ ವಿಧಾನ ಮತ್ತು ಚಿಕಿತ್ಸಾ ನಂತರದ ಆರೈಕೆಗಳ ಬಗೆಗೆ ವಿವರಣೆಗಳು ಇಲ್ಲಿವೆ. ಶಸ್ತ್ರ ಚಿಕಿತ್ಸೆಗಳ ಬಗೆಗೆ ಜನರಲ್ಲಿರುವ ಅನುಮಾನಗಳನ್ನು ನಿವಾರಣೆ ಮಾಡುವಲ್ಲಿ ಈ ಪ್ರಸ್ತಾಪಗಳು ಸಹಕಾರಿಯಾಗಬಹುದೆಂಬ ನಂಬಿಕೆ ಇದೆ. ಇಲ್ಲಿರುವ ಲೇಖನಗಳನ್ನು ರಚಿಸುವಲ್ಲಿ ಕಾಯಿಲೆಯೊಂದರ ಇತಿಹಾಸ, ವ್ಯಾಪ್ತಿ ಮತ್ತಿತರ ವಿರಣೆಗಳೇ ಅಲ್ಲದೆ ಅವುಗಳನ್ನು ತಡೆಗಟ್ಟಬಹುದಾದ ವಿಧಾನಗಳನ್ನು ಸೂಚಿಸಲಾಗಿದೆ. ಬಹುಶಃ ಪಠ್ಯಪುಸ್ತಕವೊಂದರಲ್ಲಿರಬಹುದಾದ ಮಾಹಿತಿಗಳು ಇಲ್ಲಿವೆಯೆನ್ನಬಹುದು. ಈ ವಿವರಣೆಗಳು ವಿದ್ಯಾವಂತ ಜನಸಾಮಾನ್ಯರಿಗೇ ಅಲ್ಲದೆ, ವೈದ್ಯಕೀಯ ವೃತ್ತಿಗೆ ಸಹಾಯಕ ಸಿಬ್ಬಂದಿಗಳಾದ ಸೂಲಗಿತ್ತಿ, ದಾದಿ, ಆರೋಗ್ಯ - ರಕ್ಷಕರಂತಹ ಕಾರ್ಯಕರ್ತರ ತರಬೇತಿಗೂ ಪ್ರಯೋಜನವಾಗಬಹುದೆಂಬ ಆಶಯದಿಂದ ಲೇಖನಗಳನ್ನು ತಯಾರಿಸಲಾಗಿದೆ.<noinclude></noinclude> oektr8ovtgptnt4sv1r6eej81kb0g4p ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦ 104 118462 314107 2026-04-30T18:17:38Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: XX ವ್ಯಕ್ತಿ ವಿಷಯ ಕನ್ನಡ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರಾದ ಡಾ|| ಎಚ್.ಡಿ. ಚಂದ್ರಪ್ಪಗೌಡರು ಶಿವಮೊಗ್ಗ ಜಿಲ್ಲೆಯ ಹೊಳೆಗದ್ದ ಎಂಬ ಕುಗ್ರಾಮದಲ್ಲಿ 1929ರಲ್ಲಿ ಜನಿಸಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.... 314107 proofread-page text/x-wiki <noinclude><pagequality level="1" user="Pragathi. BH" /></noinclude>XX ವ್ಯಕ್ತಿ ವಿಷಯ ಕನ್ನಡ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರಾದ ಡಾ|| ಎಚ್.ಡಿ. ಚಂದ್ರಪ್ಪಗೌಡರು ಶಿವಮೊಗ್ಗ ಜಿಲ್ಲೆಯ ಹೊಳೆಗದ್ದ ಎಂಬ ಕುಗ್ರಾಮದಲ್ಲಿ 1929ರಲ್ಲಿ ಜನಿಸಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್, ವೈದ್ಯ ಪದವಿ (1956) ಗಳಿಸಿ, ಮುಂದೆ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಎಂ.ಎಸ್.ಪದವಿ (1966) ಗಳಿಸಿಕೊಂಡಿದ್ದಾರೆ. ಶಿಕಾರಿಪುರ, ಕೆ.ಜಿ.ಎಫ್, ಮೈಸೂರು, ಮಂಗಳೂರು, ಕೊಳ್ಳೇಗಾಲ, ಚಿಕ್ಕಮಗಳೂರು, ಶಿವಮೊಗ್ಗ ಹೀಗೆ ಹಲವು ಕಡೆ ಸರ್ಕಾರಿ ವೈದ್ಯರಾಗಿ ಸುಮಾರು 28 ವರ್ಷಗಳ ಸುದೀರ್ಘ ನಿಸ್ಪೃಹ ಸೇವೆಯಿಂದ ವೃತ್ತಿ ಘನತೆಯನ್ನು ಹೆಚ್ಚಿಸಿದವರು; ಅಪಾರ ಜನಮನ್ನಣೆ ಪಡೆದುಕೊಂಡವರು. ಜನಪ್ರಿಯ ವೈದ್ಯಕೀಯ ಸಾಹಿತ್ಯರಚನೆ ಚಂದ್ರಪ್ಪ ಗೌಡರ ಪ್ರವೃತ್ತಿ, ಕನ್ನಡದಲ್ಲಿ ಪಾರಿ ಭಾಷಿಕ ಪದಗಳ ಕೊರತೆಯಿದೆ ಎನ್ನುವ ನೆಪವೊಡ್ಡಿ ವಿಜ್ಞಾನ ಕ್ಷೇತ್ರದಲ್ಲಿ ಕನ್ನಡ ಅಭಿವ್ಯಕ್ತಿ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿದ್ದ ಕಾಲಘಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲೂ ಕನ್ನಡ ಸಮರ್ಥ ಎಂದು ತೋರಿಸಿಕೊಟ್ಟವರಲ್ಲಿ ಡಾ|| ಚಂದ್ರಪ್ಪಗೌಡರು ಪ್ರಮುಖರು. ಸರಳ, ಸುಲಭ ಕನ್ನಡದಲ್ಲಿ ವೈದ್ಯಕೀಯ ಲೇಖನಗಳನ್ನು ಬರೆದು ಮುಂದಿನವರಿಗೆ ದಾರಿ ತೋರಿದವರು ವೈದ್ಯಕೀಯ ಕ್ಷೇತ್ರಕ್ಕೆ ಸೀಮಿತಗೊಳ್ಳದೆ 24 ವೈವಿಧ್ಯಮಯ ಗ್ರಂಥಗಳು ಹಾಗೂ 250 ಕ್ಕೂ ಹೆಚ್ಚು ಲೇಖನಗಳ ಇಳುವರಿ ಅವರದು. ಮೂರು ಸಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಆರ್ಯಭಟ, ಗೊರೂರು, ಕುವೆಂಪು ವೈದ್ಯ ಸಾಹಿತ್ಯ ವಿಶ್ವ ಮಾನವ ಪ್ರಶಸ್ತಿಗಳು ಮುಂತಾದವು ಸಾಲುಸಾಲಾಗಿ ಅವರನ್ನು ಅರಸಿ ಬಂದವು. ಕೆಲವು ವರ್ಷಗಳ ಹಿಂದೆ ಅವರಿಗೆ ಹೃದಯಾಘಾತವಾಗಿ ದೇಹದ ಕಸುವು ಕುಗ್ಗಿದ ; ಈಗೀಗ ಸಾಹಿತ್ಯ ಕೃಷಿಯೂ ಇಳಿಮುಖವಾಗುತ್ತಿದೆ. ಪ್ರೌಢಶಾಲಾ ಹಂತದಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಂಡು, ಶ್ರೀಯುತರು 'ಮೈಸೂರು ಚಲೋ' ಚಳುವಳಿಯಲ್ಲಿ ಭಾಗವಹಿಸಿ ಸೆರಮನೆಗೆ ಹೋದವರು. ಚಿಕ್ಕ ವಯಸ್ಸಿನಲ್ಲೇ ಗಾಂಧೀಜಿಯವರಿಗೆ ಒಲಿದವರು ; ಗಾಂಧೀವಾದವನ್ನು ಬದುಕಿ ತೋರಿದವರು.<noinclude></noinclude> 12owhzx41l84qnecuymhkjymc6r5qsm ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೫ 104 118463 314108 2026-04-30T18:18:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧. ಶಸ್ತ್ರ ಚಿಕಿತ್ಸಾ ಪದ್ಧತಿಯ ಇತಿಹಾಸ ಭೂಮಿಯ ಮೇಲೆ ಜೀವ-ಜಂತುಗಳ ಉಗಮವಾಗುತ್ತಿದ್ದಂತೆಯೇ ರೋಗ ರುಜಿನಗಳೂ ಅವುಗಳ ಬೆನ್ನು ಹತ್ತಿವೆ ; ವಿಕಾಸದ ಜೊತೆಗೆ ಚಿಕಿತ್ಸಾ - ವಿಧಾನಗಳೂ ಮೂಡಿ ಬಂದಿವೆ. ವೈಜ್ಞಾನಿಕವಾಗಿ ಯೋಚ... 314108 proofread-page text/x-wiki <noinclude><pagequality level="1" user="Pragathi. BH" /></noinclude>೧. ಶಸ್ತ್ರ ಚಿಕಿತ್ಸಾ ಪದ್ಧತಿಯ ಇತಿಹಾಸ ಭೂಮಿಯ ಮೇಲೆ ಜೀವ-ಜಂತುಗಳ ಉಗಮವಾಗುತ್ತಿದ್ದಂತೆಯೇ ರೋಗ ರುಜಿನಗಳೂ ಅವುಗಳ ಬೆನ್ನು ಹತ್ತಿವೆ ; ವಿಕಾಸದ ಜೊತೆಗೆ ಚಿಕಿತ್ಸಾ - ವಿಧಾನಗಳೂ ಮೂಡಿ ಬಂದಿವೆ. ವೈಜ್ಞಾನಿಕವಾಗಿ ಯೋಚಿಸಲಾಗದ ಆದಿ ಮಾನವರಲ್ಲಿ ತಮ್ಮ ದೇಹದಲ್ಲಿ ಉಂಟಾಗುತ್ತಿದ್ದ ವೈಪರೀತ್ಯಗಳ ಬಗೆಗೆ ಕೆಲಸಾರಿ ಅಚ್ಚರಿಯಾಗುತ್ತಿದ್ದರೆ ಮತ್ತೆ ಕೆಲಸಾರಿ ಗಾಬರಿಯಾಗುತ್ತಿದ್ದಿರಬೇಕು. ಸುತ್ತಲ ಪ್ರಕೃತಿಯಲ್ಲಿ ಸಂಭವಿಸುತ್ತಿದ್ದ ಹಗಲು, ರಾತ್ರಿ, ಗ್ರಹಣ, ಗುಡುಗು, ಸಿಡಿಲು ಮುಂತಾದ ಬದಲಾವಣೆಗಳಿಗೆ ದೇವರು, ದೆವ್ವ, ಭೂತಗಳ, ವಿಕೋಪವೇ ಕಾರಣವೆಂದು ಆ ಕಾಲದ ಮಾನವ ನಂಬಿದ್ದವೆನಿಸುತ್ತದೆ. ತನಗುಂಟಾಗುತ್ತಿದ್ದ ಕಾಯಿಲೆ-ಕಸಾಲೆಗಳಿಗೂ, ಈ ದೈವೀಶಕ್ತಿಗಳೇ ಕಾರಣಗಳೆಂದು ಅವನು ಯೋಚಿಸಿದ್ದರೆ ಆಶ್ಚರ್ಯವೇನಿಲ್ಲ ; ಪರಿಹಾರಕ್ಕಾಗಿ ಪೂಜಾರಿಗಳು ಮತ್ತು ಮಾಂತ್ರಿಕರ ನೆರವು ಪಡೆಯುವುದು ಆಗ ಅನಿವಾರ್ಯವಾಗಿತ್ತು. ಅವರು ಕಾಯಿಲೆಗಳ ಉಪಶಮನಕ್ಕಾಗಿ ಮಂತ್ರ-ಮಾಟ, ನಾರು, ಬೇರುಗಳ ಪ್ರಯೋಗ ಮಾಡಿ ಸ್ವಲ್ಪ ಮಟ್ಟಿನ ಯಶಸ್ಸು ಗಳಿಸುತ್ತಿದ್ದಿರಬಹುದು. ಮುಂದೆ, ಮಾನವನ ಬುದ್ಧಿವಿಕಾಸ ಗೊಂಡಂತೆಲ್ಲಾ, ವೈಜ್ಞಾನಿಕ ಸಂಶೋಧನೆಗಳಾದವು ; ಕಾಯಿಲೆಗಳ ನಿಜವಾದ ಕಾರಣಗಳು ಬೆಳಕಿಗೆ ಬಂದವು ; ಯಶಸ್ವೀ ಚಿಕಿತ್ಸಾ ವಿಧಾನಗಳು ರೂಪಗೊಂಡವು. ಜ್ವರ, ವಾಂತಿ, ಭೇದಿಗಳಂತಹ ವೈಪರೀತ್ಯಗಳ ಉಪಶಮನಕ್ಕೆ ನಾರು, ಬೇರುಗಳ ಕಷಾಯದ ಪ್ರಯೋಗ ಮೊದಲು ನಡೆಯಿತು. ಇದೇ ಮುಂದೆ “ವೈದ್ಯಕೀಯ ಚಿಕಿತ್ಸಾ ವಿಧಾನ” (Medicine) ಎಂದಾಯಿತು. ಹೊಟ್ಟೆಯುಬ್ಬರ, ನೋವು ಕಾಣಿಸಿಕೊಂಡಾಗ ಮುಟ್ಟಿ ಪರೀಕ್ಷಿಸುವುದು, ಊದಿದ ಭಾಗವನ್ನು ತೀಡುವುದು, ರಕ್ತ ಸೋರುತ್ತಿರುವ ಭಾಗವನ್ನು ಬಿಗಿಯಾಗಿ ಕಟ್ಟುವುದು, ಗಾಯ, ಹುಣ್ಣುಗಳನ್ನು ಹಸಿರೆಲೆಗಳಿಂದ ಮುಚ್ಚುವುದು ಮುಂತಾದ ರೀತಿಯ ಆರೈಕೆಗಳು ಮುಂದೆ, “ಶಸ್ತ್ರಾ ಚಿಕಿತ್ಸಾ ವಿಧಾನ" (Surgery) ಎಂಬ ಪ್ರತ್ಯೇಕ ವಿಭಾಗವಾಯಿತು. ಅದೇ ಪ್ರಸ್ತುತ ಸಮಯದಲ್ಲಿ ವಿಸ್ತಾರವಾಗಿ ಬೆಳೆದು ಆಧುನಿಕ ವೈದ್ಯ-ವಿಜ್ಞಾನದ<noinclude></noinclude> ftglnlifqx16etka4fkz37iwnloh1up ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೪ 104 118464 314109 2026-04-30T18:18:22Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: iv ಗೋವಿಂದ ಎಂ. ಕಾರಜೋಳ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ವಿಧಾನಸೌಧ ಬೆಂಗಳೂರು - ೧ ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು ಚೆನ್ನುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸು... 314109 proofread-page text/x-wiki <noinclude><pagequality level="1" user="Pragathi. BH" /></noinclude>iv ಗೋವಿಂದ ಎಂ. ಕಾರಜೋಳ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ವಿಧಾನಸೌಧ ಬೆಂಗಳೂರು - ೧ ಸಣ್ಣ ನೀರಾವರಿ ಹಾಗೂ ಜವಳಿ ಸಚಿವರು ಚೆನ್ನುಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸುಮಾರು ೧೦೦ ಕನ್ನಡದ ಮೇರುಕೃತಿಗಳನ್ನು ಮರುಮುದ್ರಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಕನ್ನಡ ಸಾಹಿತ್ಯದ ಬೇರೆ ಬೇರೆ ಕಾಲಘಟ್ಟಗಳಲ್ಲಿ ರಚನೆಗೊಂಡ ಕಥೆ, ಕಾದಂಬರಿ, ವಿಚಾರ ಸಾಹಿತ್ಯ, ಪ್ರಬಂಧ, ವಿಮರ್ಶೆ, ನಾಟಕ, ಕವನ ಸಂಕಲನ- ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಪ್ರಕಟಿಸಲಾಗುತ್ತಿದೆ. ಈ ಪ್ರಾತಿನಿಧಿಕ ಕೃತಿಗಳನ್ನು ಸರ್ಕಾರದಿಂದ ರಚಿತವಾದ ಆಯ್ಕೆ ಸಮಿತಿಯು ಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಕೃತಿಗಳನ್ನು ಮುದ್ರಣಕ್ಕೆ ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಎಲ್ಲಾ ವಿದ್ವಾಂಸರಿಗೂ ನನ್ನ ಧನ್ಯವಾದಗಳು. ಈ ಮಹತ್ವದ ಕೃತಿಗಳನ್ನು ಸಹೃದಯ ಕನ್ನಡಿಗರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬುದು ನಮ್ಮ ಹೆಗ್ಗುರಿಯಾಗಿರುತ್ತದೆ. ಕನ್ನಡ ಸಾಹಿತ್ಯದ ಮೈಲಿಗಲ್ಲುಗಳಾಗಿರುವ ಈ ಪುಸ್ತಕಗಳು ಭಾವಿ ಪೀಳಿಗೆಯವರಿಗೆ ದಾರಿದೀಪಗಳಾಗಿವೆ. ಈ ಕೃತಿಗಳ ಪ್ರಯೋಜನವನ್ನು ಕನ್ನಡ ಜನತೆ ಹಾಗೂ ವಿದ್ಯಾರ್ಥಿಗಳು ಪಡೆದರೆ ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ. ದಿನಾಂಕ ೧೮.೧.೨೦೧೧ (ಗೋವಿಂದ ಎಂ. ಕಾರಜೋಳ)<noinclude></noinclude> qjwiwev3mq462vgs6q5gzc9l3pml6bq ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೫ 104 118465 314110 2026-04-30T18:18:33Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಎರಡು ನುಡಿ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ವಿಶ್ವಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾ... 314110 proofread-page text/x-wiki <noinclude><pagequality level="1" user="Pragathi. BH" /></noinclude>ಎರಡು ನುಡಿ ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ವಿಶ್ವಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್. ಶೇಷಗಿರಿರಾವ್‌ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ | ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ ೧೭.೦೧.೨೦೧೧ (ರಮೇಶ್ ಬಿ.ಝಳಕಿ) ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ<noinclude></noinclude> iwmfmd2i88aopp7xzz2hfwaanmn23b8 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೬ 104 118466 314111 2026-04-30T18:18:42Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: vi CzsÀåPÀëgÀ ªÀiÁvÀÄ PÀ£ÁðlPÀ ¸ÀPÁðgÀzÀ PÀ£ÀßqÀ ªÀÄvÀÄÛ ¸ÀA¸ÀÌøw E¯ÁSÉAiÀÄÄ PÀ£ÀßqÀzÀ ªÉ ÄÃgÀÄPÀÈwUÀ¼À £ÀÄ ß ¥ÀÅ£ÀgïªÀÄ ÄzÀæ t ªÀiÁqÀ ®Ä MAzÀ Ä AiÉÆÃd£É AiÀÄ £ÀÄß PÉÊUÉÆArvÀÄ. PÀÈwUÀ¼À DAiÉÄÌUÁV ¸ÀPÁðgÀªÀÅ MAzÀÄ ¸À«ÄwAiÀÄ£ÀÄß gÀa¹vÀÄ. F ªÀĺÀvÀézÀ AiÉÆÃd£ÉAiÀÄ ¸À«ÄwAiÀÄ CzsÀåPÀë£ÁV PÁAiÀÄð¤ªÀð»¸ÀÄ... 314111 proofread-page text/x-wiki <noinclude><pagequality level="1" user="Pragathi. BH" /></noinclude>vi CzsÀåPÀëgÀ ªÀiÁvÀÄ PÀ£ÁðlPÀ ¸ÀPÁðgÀzÀ PÀ£ÀßqÀ ªÀÄvÀÄÛ ¸ÀA¸ÀÌøw E¯ÁSÉAiÀÄÄ PÀ£ÀßqÀzÀ ªÉ ÄÃgÀÄPÀÈwUÀ¼À £ÀÄ ß ¥ÀÅ£ÀgïªÀÄ ÄzÀæ t ªÀiÁqÀ ®Ä MAzÀ Ä AiÉÆÃd£É AiÀÄ £ÀÄß PÉÊUÉÆArvÀÄ. PÀÈwUÀ¼À DAiÉÄÌUÁV ¸ÀPÁðgÀªÀÅ MAzÀÄ ¸À«ÄwAiÀÄ£ÀÄß gÀa¹vÀÄ. F ªÀĺÀvÀézÀ AiÉÆÃd£ÉAiÀÄ ¸À«ÄwAiÀÄ CzsÀåPÀë£ÁV PÁAiÀÄð¤ªÀð»¸ÀĪÀ ¸ÀÄAiÉÆÃUÀ £À£ÀßzÁ¬ÄvÀÄ. F AiÉÆÃd£ÉAiÀÄ ªÀĺÀvÀéªÀ£ÀÄß £Á£ÀÄ «ªÀj¸ÀĪÀ CUÀvÀå«®è. PÀ£ÀßqÀzÀ ±ÉæÃµÀ× PÀÈwUÀ¼À£ÀÄß ¸ÀÄ®¨sÀ ¨É¯ÉUÉ PÀ£ÀßrUÀgÀ PÉÊUÀ¼À°èj¸À®Ä PÀ£ÀßqÀ ªÀÄvÀÄÛ ¸ÀA ¸ÀÌ ø w E¯ÁSÉ AiÀ ÄÄ ºÀ ®ªÀ Å AiÉÆÃd£É UÀ¼À £À Ä ß PÉ ÊUÉÆArgÀ Ä ªÀ ÅzÀ P ÁÌV ¸ÀPÁðgÀªÀ£ÀÆß E¯ÁSÉAiÀÄ£ÀÆß ºÀÈvÀÆàªÀðPÀªÁV C©ü£ÀA¢¸ÀÄvÉÛãÉ. PÀ£ÀßqÀ ¸ÀA¸ÀÌøwUÉ F AiÉÆÃd£ÉUÀ¼ÀÄ ªÀĺÀvÀézÀ PÉÆqÀÄUÉAiÀÄ£ÀÄß ¤ÃqÀÄvÀÛªÉ. PÀ£ÀßqÀzÀ ªÉÄÃgÀÄPÀÈwUÀ¼À£ÀÄß Dj¸ÀĪÀÅzÀÄ ¸ÀÄ®¨sÀzÀ PÉ®¸ÀªÀ®è. EAvÀºÀ DAiÉÄÌAiÀÄ°è ¨ÉÃgÉ ¨ÉÃgÉ C©ü¥ÁæAiÀÄUÀ½UÉ ¸ÁzsÁgÀªÁVAiÉÄà CªÀPÁ±À«gÀÄvÀÛzÉ. PÀ£ÀßqÀ £Ár£À ±ÉæÃµÀ× ¸Á»wUÀ¼ÀÄ F ¸À«ÄwAiÀÄ ¸ÀzÀ¸ÀågÁVzÀÝzÀÄÝ ¸ÀÄzÉʪÀzÀ ¸ÀAUÀw. PÀÈwUÀ¼À£ÄÀ ß ZÀað¹ ªÀĺÀvÀézÀ ¤zsÁðgÀPÌÉ §AzÀ ¸À«ÄwAiÀÄÄ ¸ÁzsÀåªÁzÀ PÁAiÀÄðªÀ£ÀÄß ¸Á¢ü¹zÉ. EzÀ PÁÌV £Á£ÀÄ ¸À «ÄwAiÀ Ä J®è ¸ÀzÀ¸ÀåjUÀÆ PÀÈvÀdÕ£ÁVzÉÝãÉ. F PÁAiÀÄðzÀ ¤ªÀðºÀuÉAiÀİè PÀ£ÀßqÀ ªÀÄvÀÄÛ ¸ÀA¸ÀÌøw E¯ÁSÉAiÀÄ ¤zÉðñÀPÀgÁzÀ ²æÃ ªÀÄ£ÀÄ §½UÁgï CªÀgÀÄ £ÉgÀªÁVzÁÝgÉ. CªÀgÀ ªÀÄvÀÄÛ CªÀgÀ ¹§âA¢AiÀĪÀgÀ CªÀÄÆ®å ¸ÀºÀPÁgÀPÉÌ £Á£ÀÄ PÀÈvÀdÕ. PÀ£ÀßqÀ £Ár£À ªÀģɪÀÄ£ÉUÀ¼À°è ¸Á»vÀåzÀ ªÀÄAUÀ¼À ¢Ã¥ÀzÀ ¨É¼ÀPÀ£ÀÄß ºÀgÀqÀĪÀ F AiÉÆÃd£ÉAiÀÄ ¥ÀÇtð¥ÀæAiÉÆÃd£Àª£ À ÀÄß PÀ£ßÀ rUÀgÀÄ ¥ÀqÉzÄÀ PÉÆ¼Àî° JAzÀÄ ºÁgÉʸÀÄvÉÛãÉ. ¹jUÀ£ÀßqÀA UɯÉÎ ! J¯ï.J¸ï. ±ÉõÀVj gÁªï ¢£ÁAPÀ 16.12.2010 CzsåÀ Pë À PÀ£ÀßqÀzÀ ªÉÄÃgÀÄPÀÈwUÀ¼À DAiÉÄÌ ¸À«Äw<noinclude></noinclude> p3152p7ngm5tq2smunil18eomuejw5a 314112 314111 2026-04-30T18:18:52Z Pragathi. BH 7585 314112 proofread-page text/x-wiki <noinclude><pagequality level="1" user="Pragathi. BH" /></noinclude>vi ಅಧ್ಯಕ್ಷರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ, ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. ದಿನಾಂಕ ೧೬.೧೨.೨೦೧೦ ಸಿರಿಗನ್ನಡಂ ಗೆಲ್ಲೆ ! ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ<noinclude></noinclude> edo56cebuky6iv4f1clsxd6d1lbuuo7 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೭ 104 118467 314113 2026-04-30T18:19:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: vii ಪ್ರಕಾಶಕರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿ... 314113 proofread-page text/x-wiki <noinclude><pagequality level="1" user="Pragathi. BH" /></noinclude>vii ಪ್ರಕಾಶಕರ ಮಾತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್‌. ಶೇಷಗಿರಿ ರಾವ್‌ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು, ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು. ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್‌. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೇಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್ನ ಮಾಲೀಕರಾದ<noinclude></noinclude> e559yuxi0nu653e7zxi9aa35vqea5d4 ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮ 104 118468 314114 2026-04-30T18:19:16Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Vili ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ... 314114 proofread-page text/x-wiki <noinclude><pagequality level="1" user="Pragathi. BH" /></noinclude>Vili ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. ದಿನಾಂಕ ೧೧.೦೧.೨೦೧೧ ಮನು ಬಳ್ಳಾ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ<noinclude></noinclude> i0zgo7itws9evg6olkhyekohd5e9akd ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೯ 104 118469 314115 2026-04-30T18:19:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಪ್ರೊ. ಎಲ್.ಎಸ್. ಶೇಷಗಿರಿರಾವ್‌ ಸದಸ್ಯರು ಡಾ|| ಚಂದ್ರಶೇಖರ ಕಂಬಾರ ಡಾ|| ಎಂ.ಎಂ. ಕಲಬುರ್ಗಿ ಡಾ|| ದೊಡ್ಡರಂಗೇಗೌಡ ಡಾ|| ಅರವಿಂದ ಮಾಲಗತ್ತಿ ಡಾ|| ಎನ್.ಎಸ್. ಲಕ್ಷ್ಮೀನಾರಾಯಣ... 314115 proofread-page text/x-wiki <noinclude><pagequality level="1" user="Pragathi. BH" /></noinclude>ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಪ್ರೊ. ಎಲ್.ಎಸ್. ಶೇಷಗಿರಿರಾವ್‌ ಸದಸ್ಯರು ಡಾ|| ಚಂದ್ರಶೇಖರ ಕಂಬಾರ ಡಾ|| ಎಂ.ಎಂ. ಕಲಬುರ್ಗಿ ಡಾ|| ದೊಡ್ಡರಂಗೇಗೌಡ ಡಾ|| ಅರವಿಂದ ಮಾಲಗತ್ತಿ ಡಾ|| ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಡಾ|| ಪ್ರಧಾನ್ ಗುರುದತ್ತ ಡಾ|| ಹಂಪ ನಾಗರಾಜಯ್ಯ ಡಾ|| ಎಚ್‌.ಜೆ. ಲಕ್ಕಪ್ಪಗೌಡ ಶ್ರೀಮತಿ ಸಾರಾ ಅಬೂಬಕರ್ ಡಾ|| ಪಿ.ಎಸ್‌. ಶಂಕರ್ ಸದಸ್ಯ ಕಾರ್ಯದರ್ಶಿ ಶ್ರೀ ಮನು ಬಳಿಗಾರ್, ಕ.ಆ.ಸೇ. ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ix<noinclude></noinclude> nvl546717uiphsny5du10cdfv3lit9o ಪುಟ:Mysore-University-Encyclopaedia-Vol-2-Part-2.pdf/೧೯ 104 118470 314116 2026-04-30T18:20:45Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೦ ಇಟಾಲಿಯನ್ ಭಂದನ್ನು ಸಂಪ್ರದಾಯ ಬೆಳೆಯಿತು. ಇದರಿಂದ ಹಾಡಿನ ಸಾಹಿತ್ಯ ಅಸ್ಪಷ್ಟವಾಯಿತು. ಧರ್ಮಗೀತೆಗಳು ಅರ್ಥವಾಗದೆ ಗೊಂದಲವುಂಟಾಗಿ ಚರ್ಚಿನ ಅಧಿಕಾರಿಗಳು ಈ ರೀತಿ ಹಾಡುವುದನ್ನು ಪ್ರತಿಬಂಧಿಸಿದರು. ಆದರೆ ಈ ತೆ... 314116 proofread-page text/x-wiki <noinclude><pagequality level="1" user="Pragathi. BH" /></noinclude>೩೨೦ ಇಟಾಲಿಯನ್ ಭಂದನ್ನು ಸಂಪ್ರದಾಯ ಬೆಳೆಯಿತು. ಇದರಿಂದ ಹಾಡಿನ ಸಾಹಿತ್ಯ ಅಸ್ಪಷ್ಟವಾಯಿತು. ಧರ್ಮಗೀತೆಗಳು ಅರ್ಥವಾಗದೆ ಗೊಂದಲವುಂಟಾಗಿ ಚರ್ಚಿನ ಅಧಿಕಾರಿಗಳು ಈ ರೀತಿ ಹಾಡುವುದನ್ನು ಪ್ರತಿಬಂಧಿಸಿದರು. ಆದರೆ ಈ ತೆರನ ಹಾಡುಗಾರಿಕೆಯನ್ನು ಜನ ಮೆಚ್ಚಿಕೊಂಡಿದ್ದರಿಂದ, ಅದು ಚರ್ಚಿನಿಂದಾಚೆ ಹೊರಳಿ, ಜನಮನದಲ್ಲಿ ಅರಳಲು ಪ್ರಾರಂಭಿಸಿತು. ಅನಂತರ ಹಾಡಿನೊಂದಿಗೆ ವಾದ್ಯಗಳನ್ನು ಬಳಸಿದರು. ಮಧ್ಯಯುಗದಲ್ಲಿ ಇಟಲಿ ಸಂಗೀತ ಯುರೋಪಿನ ಹಲವೆಡೆಗಳಲ್ಲಿ ಹರಡಿತು. ಸಂಪೂರ್ಣವಾಗಿ ಕ್ರೈಸ್ತಮಠಗಳು ಈ ತೆರನ ಸಂಗೀತವನ್ನು ಬಹಿಷ್ಕರಿಸಿದ ಮೇಲೆ ಅದರ ಆಕರ್ಷಣೆ ಹೆಚ್ಚಾಯಿತು. ತಂತಿವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣನಾದ ಕುರುಡ ಫ್ರಾನ್ಸಿಸ್ಕೊ ಲ್ಯಾಂಡಿನಿ (1325-97) ಆ ಕಾಲದ ಶ್ರೇಷ್ಠ ಗಾಯಕ. ಹೊಸಹುಟ್ಟಿನ ಕಾಲದಲ್ಲಿ ಮೇಳಗೂಡಿ ನಡೆಸುವ ಹಾಡುಗಾರಿಕೆ ಹೆಚ್ಚು ಸಂಕೀರ್ಣವಾ ಯಿತು. ಕ್ಲಿಷ್ಟವಾಯಿತು. ಕಾಲಕ್ರಮೇಣ ಮರೆಂಜಿಯೊ, ಜೆಸು ಮುಂತಾದ ಗಾಯಕರು ವಾದ್ಯಸಂಗೀತವನ್ನು ಜನಪ್ರಿಯಗೊಳಿಸಿದರು. ಮ್ಯಾಡಿಗಲ್ ಎಂಬ ಲಘುಸಂಗೀತ ರಚನೆಗಳು ಜನರನ್ನು ಆಕರ್ಷಿಸಿದವು. ಗ್ಯಾಬ್ರಿಯಲ್ಲಿ ಮತ್ತು ಜೋವನಿ ಎಂಬುವರು ಮೊಟ್ಟಮೊದಲು ಹಿತ್ತಾಳೆ ವಾದ್ಯಗಳಲ್ಲಿ ನುಡಿಸುವ ಗೋಪಿಕಾನವಾಗಿ ಕೃತಿಗಳನ್ನು ರಚಿಸಿದರು, ವಯಲ್ಪ ಎಂಬ ದೊಡ್ಡ ವಾದ್ಯಗಳ ಬದಲು, ನಾವು ಪಿಟೀಲು ಎನ್ನುವ ವಯಲಿನ್ ಪ್ರಚಂಡ ಜನಪ್ರಿಯತೆ ಗಳಿಸಿತು. ಇಟಲಿಯಲ್ಲಿ ಎಲ್ಲೆಲ್ಲೂ ಪಿಟೀಲು ತಯಾರಿಸುವವರೂ ನುಡಿಸುವವರೂ ಹುಟ್ಟಿಕೊಂಡರು. 18ನೆಯ ಶತಮಾನದಲ್ಲಿ ಉದಯವಾದ ಹೊಸ ಸಂಗೀತನಾಟಕ ಪ್ರಭೇದವೆಂದರೆ ಅಪರ, ರಾಗವಿನ್ಯಾಸ ಹಾಗೂ ವಾದ್ಯಗಳ ಬಳಕೆಗೆ ಅಪರದಲ್ಲಿ ಹೆಚ್ಚಿನ ಪ್ರಾಮುಖ್ಯ ದೊರೆಯಿತು. ಬರಬರುತ್ತ ಯುರೋಪಿನ ಎಲ್ಲ ದೇಶಗಳಲ್ಲೂ ಇಟಲಿಯ ಅಪರ ಹರಡಿತು. ಇಟಾಲಿಯನ್ ಸಂಗೀತಶಬ್ದಗಳು ಯುರೋಪಿಯನ್ ಭಾಷೆಗಳಲ್ಲಿ ಹೆಚ್ಚು ಬಳಕೆಗೆ ಬಂದವು. ಪಿಯಾನೋ ವಾದ್ಯ ನುಡಿಸುವ ಪದ್ಧತಿ ಪ್ರಾರಂಭವಾದುದು ಕೇವಲ ಇಟಲಿಯಲ್ಲಿ ಮಾತ್ರವಲ್ಲದಿದ್ದರೂ ಅದು ಜನಪ್ರಿಯವಾಗುವಂತೆ ಮಾಡಿದವರು ಇಟಲಿಯ ಸಂಗೀತಗಾರರು. ಹೆಚ್ಚು ಸ್ವರ ವೈವಿಧ್ಯ ಸೃಜಿಸುವುದು ಸಾಧ್ಯವಾಯಿತಾದ್ದರಿಂದ ಇದು ಹೆಚ್ಚು ಬಳಕೆಗೆ ಬಂತು. ಇಟಲಿಯಲ್ಲಿ ಸಂಗೀತ ಕಲೆ ಹುಟ್ಟಿತಾದರೂ ಲೋಕವಿಖ್ಯಾತಿ ಪಡೆದ ರಚನಕಾರರ ಪರಂಪರೆ ಬೇರೆ ದೇಶಗಳಲ್ಲೂ ಸೃಷ್ಟಿಯಾಯಿತು. ಇಟಲಿಯ ರಚನಕಾರರಲ್ಲಿ ಯಾರೊಬ್ಬರೂ ಮೊಜಾರ್ಟ್, ಬೇತೋವೆನ್‌ರನ್ನು ಮೀರಿಸದಿದ್ದರೂ ಹದಿನೆಂಟನೆಯ ಶತಮಾನದ ವರ್ದಿ ಎಂಬಾತ 53 ಅಪರಗಳನ್ನು ಬರೆದು ಇಟಾಲಿಯನ್ ಅಪೆರದ ಶ್ರೀಮಂತಿಕೆ ಹೆಚ್ಚಿಸಿದ. ಕಳೆದ ಶತಮಾನದಲ್ಲಿ ಸೂಚಿನಿ ಹೆಚ್ಚು ಖ್ಯಾತಿ ಗಳಿಸಿದ. ಆಧುನಿಕ ಯುಗದಲ್ಲಿ ಜಾನಪದ ಸಂಗೀತ ಇಟಲಿಯ ಸಂಗೀತದ ಮೇಲೆ ಪ್ರಭಾವ ಬೀರಿದೆ. ನಿಯೋಪಾಲಿಟನ್ ಗೀತೆಗಳೆಂದು ಹೇಳುವ ಪ್ರಣಯಾನುರಾಗದ ಹಾಡುಗಳು ಮೆಚ್ಚುಗೆ ಗಳಿಸಿವೆ. ಅಮೆರಿಕದ ಜಾಸ್ ಹಾಗೂ ಲ್ಯಾಟಿನ್ ಅಮೆರಿಕದ ಜಾನಪದ ನೃತ್ಯಗಳು ಇಟಲಿಯ ಸಂಗೀತದ ಮೇಲೆ ತಮ್ಮ ಮುದ್ರೆ ಒತ್ತಿವೆ. ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿದ್ದು ಇಟಲಿಯ ಸಂಗೀತ ವಿಮರ್ಶಕರು ಇಂದಿಗೂ ವಿಪುಲವಾದ, ಸ್ವಾರಸ್ಯವಾದ ಚರ್ಚೆ ನಡೆಸುತ್ತಿದ್ದಾರೆ (ನೋಡಿ- ಇಟಾಲಿಯನ್-ಸಂಗೀತ), (ಎಚ್.ಕೆ.ಆರ್.) ಇಟಾಲಿಯನ್ ಭಂದು ಶೀನ ಮುರು ಗೆದ್ದು ತಮ್ಮ ಭವನದೊಳಗೆ ಅಳವಡಿಸಿಕೊಂಡ ಪ್ರಾಂತ್ಯದಲ್ಲಿ ಜನರ ಆಡುನುಡಿಯೊಡನೆ ಲ್ಯಾಟಿನ್ ಪದಗಳೂ ಪದಪ್ರಯೋಗಗಳೂ ಬೆರೆಯುತ್ತ ಹೋಗಿ ಕ್ರಮೇಣ ಹೊಸ ಪ್ರಾಂತ್ಯ ಭಾಷೆಗಳು ಉತ್ಪತ್ತಿಯಾ ದವು. ಅವೇ ಮುಂದೆ ಪುಷ್ಟಿಗೊಂಡು ಸಾಹಿತ್ಯ ಮಾಧ್ಯಮವಾದವು. ಅವೆಲ್ಲ ಲ್ಯಾಟಿನ್ ಪ್ರಭಾವಕ್ಕೆ ಒಳಗಾದ ಲ್ಯಾಟಿನ್ ಮಿಶ್ರಿತ ದೇಶಭಾಷೆಗಳು, ಹೀಗೆ ಎದ್ದುಬಂದ ಫ್ರೆಂಚ್, ಸ್ಪ್ಯಾನಿಷ್, ಇಟಾಲಿಯನ್ ಇತ್ಯಾದಿ ಭಾಷೆಗಳಲ್ಲಿ ಲ್ಯಾಟಿನ್ನಿಗೆ ಅತಿ ಹತ್ತಿರವಾದದ್ದು ಇಟಾಲಿಯನ್. ವ್ಯಾಕರಣ ನಿಯಮದಲ್ಲಿ ಇಟಾಲಿಯನ್ ಲ್ಯಾಟಿನ್ನಿನಿಂದ ಸ್ಪಷ್ಟವಾಗಿ ಬೇರೆ; ಛಂದೋಮರ್ಯಾದೆಯಲ್ಲಾದರೂ ಒಂದೆರಡು ದೊಡ್ಡ ವ್ಯತ್ಯಾಸವನ್ನು ಬಿಟ್ಟರೆ ಒಟ್ಟಿನ ರಚನಾಧೋರಣೆ ಸರಿಸುಮಾರಾಗಿ ಲ್ಯಾಟಿನ್ ಕ್ರಮದ ಅನುಸರಣೆ. ರೋಮನರ ಪುರಾಣಕವಿ ವರ್ಜಿಲ್ ಪುರಾತನ ಗ್ರೀಕರ ಕಾವ್ಯಪದ್ಧತಿಯನ್ನೂ ಛಂದೋರೀತಿಯನ್ನೂ ತನ್ನ ದೇಶಭಾಷೆ ಯಾದ ಲ್ಯಾಟಿನ್ನಿನ ಮೇಲೆ ಸಾಹಿತ್ಯ ಸರ್ವಾಧಿಕಾರಿಯಂತೆ ಹೊರಿಸಿ, ಅತ್ಯುತ್ತಮ ಕಾವ್ಯಕ್ಕೆ ಅದು ಯೋಗ್ಯವಾಗುವಂತೆ ಮಾಡಿ, ಕೃತಕೃತ್ಯನಾದ. ಹಾಗೆಯೇ 13ನೆಯ ಶತಮಾನದ ಡಾಂಟೆ ತನ್ನ ದೇಶಭಾಷೆಯಾದ ಇಟಾಲಿಯನ್ನಿಗೆ ಲ್ಯಾಟಿನ್ ಕಾವ್ಯಪದ್ಧತಿಯನ್ನೂ ಛಂದ ದೀತಿಯನ್ನೂ ಕಲರವವಾಗಿ ಹೊಂದಿಸಿ ಗೆದ್ದೆ. ಆದರೆ ಇಟಾಲಿಯನ್ ಜಾಯಮಾನಕ್ಕೆ ಯಾವ ಲಕ್ಷಣ ಸುಂದರವೂ ಸತ್ತ್ವಯುಕ್ತವೂ ಆಗಿದ್ದುವೋ ಅವನ್ನು ಡಾಂಟೆ ಕೈಬಿಡಲಿಲ್ಲ; ಉದಾಹರಣೆ: ಪ್ರಾಸ, ಪಂಕ್ತಿಪುಂಜ (ಸ್ಟ್ಯಾಂಜ). ಪದ್ಯಪಂಕ್ತಿಯನ್ನು ಲಯಬದ್ಧವಾಗಿಸುವ ಮಾತ್ರ ಮತ್ತು ಅವಧಾರಣೆಗಳಲ್ಲಿ (ಆಸ್ಟೆಂಟ್) ಇಟಾಲಿಯನ್ ಮಾತ್ರಾನಿಯಮವನ್ನು ಆಧಾರ ಮಾಡಿಕೊಳ್ಳಲಾಗಿದೆ. ಆದರೆ ಲ್ಯಾಟಿನ್ನಿನ ದೀರ್ಘ ಪ್ರಸ್ವ ಕ್ರಮವನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿಕೊಂಡಿದೆ. ಒಂದು ಸಾಲಿನಲ್ಲಿ ಇಷ್ಟೇ ದೀರ್ಘ ಉಚ್ಚಾರಾಂಶ ಇಂಥದೇ ಸರಣಿಯಲ್ಲಿ ಬರಬೇಕು ಎಂಬ ಸೂತ್ರ ಲ್ಯಾಟಿನ್ನಿನಲ್ಲಿ ಕಡ್ಡಾಯ. ಇಟಾಲಿಯನ್ನಿನಲ್ಲಿ ಕವಿಗೆ ಸ್ವಾತಂತ್ರ್ಯ ಹೆಚ್ಚಿ ಗಣಗಳನ್ನು ಆತ ಅಗತ್ಯ ಬಿದ್ದಂತೆ ಬದಲಿಸಬಹುದು, ಮುಖ್ಯ ಧಾಟಿಗೆ ಭಂಗ ತರದಂತೆ. ಅದೂ ಅಲ್ಲದೆ ಪ್ರಸ್ವ ಉಚ್ಚಾರಾಂಶ ಎರಡೂ ಮೂರೊ ನಾಲ್ಕೂ ಅಧಿಕವಾಗಿ ಬಂದರೂ ಬರಬಹುದು; ಛಂದೋಗಣತಿಯಂತೆ ಆ ಆಧಿಕ್ಯದಿಂದ ಸಾಲಿಗೆ ದೋಷ ತಟ್ಟುವುದಿಲ್ಲ. ಹನ್ನೆರಡು ಉಚ್ಚಾರಾಂಶಗಳ ಹೆಕ್ಸಮೀಟರ್ ಗ್ರೀಕಿಗೂ ಲ್ಯಾಟಿನ್ನಿಗೂ ಚೆನ್ನಾಗಿ ಹೊಂದಿಕೊಂಡ ಪದ್ಯಪಂಕ್ತಿ; ಒಂದೋ ಎರಡೂ 0639000-5 ಆಗೊಮ್ಮೆ ಈಗೊಮ್ಮೆ ಅವಶ್ಯವಾಗಿ ಬಂದರೂ ಪಕ್ಕಿ ಹೆಕ್ಕಿಮೀಟರ್. ಡಾಂಟೆ ತನ್ನ ಪುರಾಣ ಕಾವ್ಯಕ್ಕೆ ಹನ್ನೊಂದು ಉಚ್ಚಾರಾಂಶಗಳ ಸಾಲನ್ನು ರೂಢಿಸಿಕೊಂಡ; ಅದೇ ಹೆನ್‌ಡೆಕಸಿಲಬಲ್‌, ಆಗಾಗ ಹೆಚ್ಚುವರಿ ಉಚ್ಚಾರಾಂಶ ಇಟಾಲಿಯನ್ ನುಡಿಗಟ್ಟಿಗೂ ಡಾಂಟೆಯ ಪ್ರತಿಭೆಗೂ ಅನಿವಾರವಾಯ್ತು. ಆದರೂ ಹೆನ್‌ಡೆಕಸಿಲಬಲ್‌ ಲಯಕ್ಕೂ ಓಟಕ್ಕೂ ಎಲ್ಲೂ ಚ್ಯುತಿಯಲ್ಲ, ಅವಧಾರಣೆ ಗೌಣಸಾಧನವಾದರೂ ಅದರ ಬಳಕೆ ಕಿವಿಗೆ ಇಂಪಾಗುವಂತೆ ಇಟಾಲಿಯನ್ ಕವಿವರ್ಗ ಮಾಡಬಲ್ಲುದು. ನಿಯತ ಮೊತ್ತಕ್ಕೆ ಎಣಿಕೆಯಲ್ಲಿ ಹೆಚ್ಚೆಂದು ತೋರುವ ಉಚ್ಚಾರಾಂಶಗಳು ಸಾಮಾನ್ಯವಾಗಿ ಇ (i) ಎ (9) ಆ (a) ಇತ್ಯಾದಿ ಹಸ್ತಸ್ವರ, ಅಥವಾ ಲ (le) ಎಡ್ (ed) ಚಿ (chi) ಇತ್ಯಾದಿ ಚಿಕ್ಕ ಸಂಯೋಜಕಗಳು; ಅವು ಮುಂದೆ ಬರುವ ದೊಡ್ಡ ಪದದೊಂದಿಗೆ ಕೂಡಿಕೊಂಡು ಅಧ್ಯಾಹಾರವಾಗುತ್ತವೆ. ಉದಾಹರಣೆ, ಲುಸೊ (luso) . ಎ ಕ್ವಾನ್ಸ್ ಇಒ ಲ'ಬ್ಬಿಯ ಇನ್ ಗ್ರಾಡೊ ಮೆಂಟ್ಸ್ ಇಒ ಎವೂ (E quant io l'abbia in grado mentre io vivo) ಎಡ್ ಇಒ ಅ ಲುಇ; ಲಿ ಡೋಲ್ಸಿ ಡೆಟಿ ವೋಸ್ತ್ರಿ (Ed io a lui; li dolci detti vostri ). ಸ್ವರಾಧಿಕ್ಯದಿಂದಲೂ ಸ್ವರಮನರುಕ್ತಿಯಿಂದಲೂ (ಆನರ್ಸ್) ಇಟಾಲಿಯನ್ ಪದ ಕೋಮಲವಾಗುತ್ತದೆ, ಕಿವಿಗೆ ಮಧುರವಾಗುತ್ತದೆ. ಅಂತ್ಯಪ್ರಾಸ ಇಟಾಲಿಯನ್ ಪದ್ಯದ ಹೆಗ್ಗುರುತು. ಪದ್ಯದ ಪಾದ ಕೊನೆ ಮುಟ್ಟಿತೆಂದು ತಿಳಿಸುವುದಕ್ಕೆ ಅದರಿಂದ ಬಹು ಸಹಾಯ ಎಂಬುದನ್ನು ಹೇಳಬೇಕಾಗಿಲ್ಲ. ಒಂದು ಪಾದದ ಕೊನೆಯೂ ಮುಂದಣ ಪಾದದ ಆದಿಯೂ ವಿರಾಮ ಬಯಸದ ಜೊತೆಗೊಂಡು ನಡೆಯಬೇಕಾದ ಸಂದರ್ಭದಲ್ಲಿ ಅಂತ್ಯಪ್ರಾಸ ಗಡಿಕಲ್ಲಾಗಿ ನಿಲ್ಲದೆ, ಪಾದದ ಓಟದೊಳಗೆ ಸೇರಿಕೊಂಡು, ಪದ್ಯದ ಮುನ್ನಡೆಗೆ ಸಹಾಯ ಮಾಡುತ್ತದೆ. ಅಂದರೆ ಪ್ರಾಸ ಪಾದದ ಅಂಚೂ ಆಗುತ್ತದೆ, ಒಡಲೂ ಆಗುತ್ತದೆ. ಇಂಥ ಮುಂದೋಟ (ಎಂಜಂಬೆಂಟ್, ಓವರ್‌ಫ್‌) ಇಟಾಲಿಯನ್‌ನಲ್ಲಿ ಬಲು ಹೆಚ್ಚು: ಭಾಷೆ ಅದಕ್ಕೆ ಇಂಬಾಗಿದೆ, ಅಚ್ಚುಕಟ್ಟಾಗಿ. ಕವಿ ಎಷ್ಟರಮಟ್ಟಿಗೆ ಮುಂದೋಟ ಸಾಧಿಸಬಹುದೆಂದರೆ, ಒಂದು ಪಾದಾಂತ್ಯದಲ್ಲಿ ವಿಶೇಷಣವನ್ನಿಟ್ಟು ಮುಂದಿನ ಪಾದದ ಆದಿಯಲ್ಲಿ ನಾಮಪದವನ್ನು ಇಡಬಹುದು; ಹಾಗೆಯೇ ಸಂಖ್ಯಾವಾಚಕ ನಿರ್ದೇಶನವಾಚಕ ಸಂಯೋಜಕ ಮುಂತಾದುವನ್ನು ಅವುಗಳಿಗೆ ಅಂಟಿಕೊಳ್ಳುವ ಮೂಲ ಪದಗಳಿಂದ ಪ್ರತ್ಯೇಕಿಸಬಹುದು. ಅವಧಾರಣೆ ಮುಖ್ಯವಾಗಿರುವ ಭಾಷೆಗಳಲ್ಲಿ ಏರಿಕೆ ಲಯ (ಅಸೆಂಡಿಂಗ್ ರಿದಮ್) ಇಳಿತ ಲಯಗಳನ್ನು (ಡಿಸೆಂಡಿಂಗ್ ರಿದಮ್) ಸ್ಪಷ್ಟವಾಗಿ ಬೇರ್ಪಡಿಸುವುದು ಸಾಧ್ಯ. ಈ ಎರಡು ಸಾಲನ್ನು ಲಕ್ಷಿಸಿ: ಅಂಡ್ ಫೈಪ್ ಅಂಡ್ ಡ್ರಮ್ ಅಂಡ್ ಸಿಗ್ನಲ್ ಫೇರ್ ಅ-ಬ್ರಾಂಡಿಷ್ ಹೌಸಂಡ್ ಅಂಡ್ ಮೋರ್, ಥಾಂಗಿಗ್ ದಿ ಬಾಕ್ಸಿಕನ್ ಇವು ಇಟಾಲಿಯನ್ ಸಾಲುಗಳ ತರ್ಜುಮೆ, ಮೂಲದಲ್ಲಿ ಎರಡು ಸಾಲಿನ ಲಯವೂ ಹತ್ತಿರ ಹತ್ತಿರ; ಏತಕ್ಕೆಂದರೆ ಛಂದೋಗಣತಿಗೆ ಅವಧಾರಣೆಯ ಘಾತ ಪ್ರಧಾನ, ಉಚ್ಚಾರಾಂಶಗಳ ಸಂಖ್ಯೆ ಪ್ರಧಾನ. ಇಟಲಿಯ ಛಂದಸ್ಸಿನ ಇನ್ನೊಂದು ವಿಶೇಷ ಲಕ್ಷಣ ಅದರ ಪಂಕ್ತಿ ಪುಂಜಗಳ ವೈವಿಧ್ಯ, ಕ್ರಮ, ಸೊಗಸು. ಯುರೋಪಿನ ಇತರ ಭಾಷೆಗಳೆಲ್ಲ ಇಟಾಲಿಯನ್ ಪಂಕ್ತಿಪುಂಜ ಗಳನ್ನು ಎರವಲು ಪಡೆದು ತಮ್ಮ ತಮ್ಮದನ್ನಾಗಿಸಿಕೊಂಡಿವೆ. ಡಾಂಟೆಯ ತ್ರಿಪದಿಗೆ ಟರ್ಜ ರೀಮಾ (Terza Rima) ಎಂದು ಹೆಸರು. ಒಂದು ತ್ರಿಪದಿಯ ಪ್ರಾಸ ಎ ಬಿ ಎ ಆದರೆ ಮುಂದಣ ತ್ರಿಪದಿಯ ಪ್ರಾಸ ಬಿ ಸಿ ಬಿ. ಅದರ ಮುಂದಣದು ಸಿ ಡಿ ಸಿ; ಹಾಗೆಯೇ ಮುಂದುವರಿಕೆ, ಚೌಪದಿಗೆ ಎರಡು ವಿಧ ಎ ಬಿ ಎ ಬಿ, ಎ ಬಿ ಬಿ ಎ. ಪಂಚಪದಿಗಿಂತಲೂ ಷಟ್ಟದಿಯ ಬಳಕೆ ಹೆಚ್ಚು. ಅದಕ್ಕಿಂತಲೂ ಹೆಚ್ಚು ಬಳಕೆ ಸಪ್ತಪದಿಗೆ, ಅಷ್ಟಪದಿಗೆ ಮೂರೂ ಪ್ರಾಸ ಅವುಗಳಲ್ಲಿ ಬೇರೆ ಬೇರೆ ಕ್ರಮದಲ್ಲಿ. ಅಟ್ಟಾವರೀಮಾ ಎಂಬ ಅಷ್ಟಪದಿಗೆ ಬಹು ಪ್ರಸಿದ್ಧಿ. ಈ ಪ್ರಕಾರಗಳಿಗಿಂತ ಮಿಗಿಲಾಗಿ ಇಡೀ ಯುರೋಪನ್ನೇ ಆವರಿಸಿಕೊಂಡ ಪಂಕ್ತಿಪುಂಜ ಪೆಟ್ರಾರ್ ಕಂಡುಹಿಡಿದ ಹದಿನಾಲ್ಕು ಪಂಕ್ತಿಗಳ ಸಾನೆಟ್, ಅದಕ್ಕೆ ಎರಡು ಅಂಗ: ಮೊದಲಣ ಎಂಟು ಪಂಕ್ತಿಗಳ ಆಕ್ಷೇವ್, ಆಮೇಲಣ ಆರು ಪಂಕ್ತಿಗಳ ಸೆಸ್ಪೆಟ್. ಆಕ್ಷೇವಿನ ಪ್ರಾಸ ಎ ಬಿ ಬಿ ಎ, ಎ ಬಿ ಬಿ ಎ; ಸೆಬ್ಬೆಟ್ಟಿನ ಪ್ರಾಸ ಸಿ ಡಿ ಇ ಯನ್ನು ಎರಡು ಮೂರು ಬಗೆಯಲ್ಲಿ ಇರಿಸುತ್ತದೆ. ಸಾಂಪ್ರದಾಯಿಕತೆ ಇಟಲಿಯಲ್ಲಿ ಹೆಚ್ಚು. ಆದ್ದರಿಂದ ಪ್ರಾಸ ಬಿಡುವಿಕೆ, ಉದ್ದ ಮೊಟಕು ಸಾಲುಗಳ ಕೂಟ, ಮುಂತಾದ ಆಧುನಿಕ ವ್ಯಾಪಾರ ಇಟಲಿಯ ಸಾಹಿತ್ಯದಲ್ಲಿ ವಿರಳ. (ಎಸ್.ವಿ.ಆರ್.)<noinclude></noinclude> 9x1jbnpnd1b91djxstgjnicmur4vyla ಪುಟ:Mysore-University-Encyclopaedia-Vol-2-Part-2.pdf/೨೧ 104 118471 314117 2026-04-30T18:20:58Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೨ ಇಟಾಲಿಯನ್ ಸಾಹಿತ್ಯ ನಿರ್ಮಿಸಲಾಯಿತು. ಮತ್ತೊಂದು ಹಾಡಿನಿಂದ ಅನುಕರಿಸಿಕೊಳ್ಳುವ ಧಾತುವುಳ್ಳ ಎರಡು ಅಥವಾ ಮೂರು ಭಾಗಗಳಲ್ಲಿ ರಚಿತವಾದ ಕನ್‌ಜೋನ ಎಂಬ ವಾದ್ಯಪ್ರಬಂಧವೂ ಬಹುಸ್ವರಶ್ರೇಣಿಯಲ್ಲಿ ಪ್ರಾರಂಭವಾಗಿ,... 314117 proofread-page text/x-wiki <noinclude><pagequality level="1" user="Pragathi. BH" /></noinclude>೩೨೨ ಇಟಾಲಿಯನ್ ಸಾಹಿತ್ಯ ನಿರ್ಮಿಸಲಾಯಿತು. ಮತ್ತೊಂದು ಹಾಡಿನಿಂದ ಅನುಕರಿಸಿಕೊಳ್ಳುವ ಧಾತುವುಳ್ಳ ಎರಡು ಅಥವಾ ಮೂರು ಭಾಗಗಳಲ್ಲಿ ರಚಿತವಾದ ಕನ್‌ಜೋನ ಎಂಬ ವಾದ್ಯಪ್ರಬಂಧವೂ ಬಹುಸ್ವರಶ್ರೇಣಿಯಲ್ಲಿ ಪ್ರಾರಂಭವಾಗಿ, ಪಾಂಡಿತ್ಯಪೂರ್ಣವಾಗಿ, ಆಧುನಿಕ ಪ್ಯೂಗ್ ಪ್ರಬಂಧಕ್ಕೆ ಮಾತೃಕೆಯಾಗಿದ್ದ ರಿಚರ್ಕಾರ್ ಎಂಬ ವಾದ್ಯ ಪ್ರಬಂಧವೂ ಈ ಯುಗದಲ್ಲಿ ಬೆಳೆದುವು. ಫ್ರೆಸ್ಕೋಬಾಲ್ಲಿ ರಿಚರ್ಕಾರನ್ನು ಪರಿಪುಷ್ಟಗೊಳಿಸಿದ. ಗೇಬ್ರಿಯಲಿ ಮನೆತನದವರು ಚರ್ಚ್ ಸಂಗೀತವನ್ನು ವಾದ್ಯಕ್ಕೆ ಬರೆದು ಹರಡಿದರು. ವೆನಿಸ್ಸಿನಲ್ಲಿ ಚರ್ಚ್ ಸಂಗೀತ ವಾದ್ಯಪ್ರಧಾನವಾಗಿಬಿಟ್ಟುದರ ಪ್ರತಿಕ್ರಿಯೆಯಾಗಿ ಆನೆರಿಯೋ ಸೋದರ ನಾನಿನಿ ಸೋದರರು ವಾದ್ಯಗಳೇ ಇಲ್ಲದೆ ಮಾಡುವ ಆ ಕಾಪೆಲ್ಲ ಶೈಲಿಯನ್ನು ರೋಂನಲ್ಲಿ ಬೆಳೆಸಿದರು. ಬಹು ಸಂಖ್ಯೆಯಲ್ಲಿ ವಾದ್ಯವೈವಿಧ್ಯವನ್ನು ಬಳಸುವ ಆರ್ಕೆಸ್ಟ್ರಾಗಳ ಮೂಲಕ ಮಾಂಟೆವರ್ಡಿ ತನ್ನ ಅಪರಗಳನ್ನು ರಚಿಸಿದ. ವಾದ್ಯಸಂಗೀತದ ಉತ್ಕರ್ಷ: 17-18ನೆಯ ಶತಮಾನಗಳು ಮತ್ತೆ ಕೆಲವು ನವ್ಯಸಾಧನೆಗಳನ್ನು ಇಟಲಿಗೆ ತಂದುಕೊಟ್ಟವ ವಾದ್ಯ ಸಂಗೀತ ಈ ಯುಗದಲ್ಲಿ ಹೆಚ್ಚಿನ ಉತ್ಕರ್ಷವನ್ನು ಸಾಧಿಸಿತು; ಆಂಡ್ರಿಯ ಆಮಾಟ, ಬರ್ಟೊಲಾಟ (ಗ್ಯಾಸ್ಟಾರೋ ಡ ಸಾಲೋ) ಮತ್ತು ಆಂಟೋನಿಯೋ ಸ್ಟಾಡಿವರಿಗಳು ನಾದಶಾಸ್ತ್ರದಲ್ಲಿ ಅದ್ಭುತ ಸಂಶೋಧನೆಯಿಂದ ಪಿಟೀಲನ್ನು ಉತ್ತಮಗೊಳಿಸಿದರು. ಪಿಟೀಲಿನ ಸ್ವರದ ಬಲವನ್ನು ಕ್ರಮೋನದ ಗ್ವಾಗ್ನಿಯರಿ ಅಭಿವೃದ್ಧಿಗೊಳಿಸಿದ. ಗಾರ್ತೊಲೋಮಿಯೋ ಕ್ರಿಸ್ಟೋಫರಿ ಆಧುನಿಕ ಪಿಯಾನೋ ವಾದ್ಯಕ್ಕೆ ಜನಕನಾದ. ವಾದ್ಯಸಂಗೀತಕ್ಕೆ ಸ್ವರಲಿಪಿಯನ್ನು ಅಳವಡಿಸುವ ಪ್ರಯತ್ನ ಮೊದಲಾದರೂ ಈ ಕಾಲದಲ್ಲಿಯೇ, ಮಂಗಾಮಾಯಿಯಲ್ಲಿ ಬರುವ ಸ್ವರವಿರಾಮಗಳನ್ನು ಮಾತ್ರ ಗುರುತುಹಾಕಿ ಊರ್ಧ್ವ ಸ್ವರಶ್ರೇಣಿಗಳನ್ನು (ಕಾರ್ಡ್) 1, 2 ಮುಂತಾದ ಅಂಕಗಳಿಂದ ಸೂಚಿಸುವ ಫಿಗರ್ ಬಾಸ್ ಎಂಬ ಶೀಘ್ರಲಿಪಿ ಪದ್ಧತಿಯೂ ನೀಚತಮ ಸ್ವರಗಳನ್ನು ಮಾತ್ರ ಗುರುತುಹಾಕಿ ಕಾರ್ಡ್‌ಗಳನ್ನು ಅರಬ್ಬಿ ಅಂಕಗಳಿಂದ ಸೂಚಿಸುವ ಥರೋ ಬಾಸ್ ಎಂಬ ಶೀಘ್ರಲಿಪಿ ಪದ್ಧತಿಯೂ ರೂಢಿಗೆ ಬಂದವು. ಈ ಶತಮಾನಗಳಲ್ಲಿಯೇ ಆಪರದಂತೆ ಮೇಳವನ್ನು ಪ್ರಮುಖವಾಗಿ ಉಳಿಸಿಕೊಂಡು ಆಪರವನ್ನು ಹೋಲುವ, ಆದರೆ ಅಭಿನಯ, ನೇಪಥ್ಯ ರಂಗಸಜ್ಜಿಕೆಗಳಿಲ್ಲದ ಓರಟೋರಿಯೋ ಉದ್ಭವಿಸಿತು. ಕ್ಯಾರಿಸ್ಸಿಮಿ ಇದರ ಪ್ರಸಿದ್ಧ ಪ್ರವರ್ತಕನಾದ. ಆದರೆ ದೃಶ್ಯಪ್ರಧಾನವಾದ ಬ್ಯಾರೋಕ್ ರೀತಿಯ ಅಪರಗಳಲ್ಲಿ ಮೂಲೆ, ಬೇ ಮುಂತಾದವರು ಪಾಲನ್ನು ಪ್ರತಿಭಾಸಂಪನ್ನ ವಾಗ್ಗೇಯಕಾರನಾದ ಅಲೆಗ್ಯಾಂಡೋ ಸ್ಕಾರ್ಲಟ್ಟಿ ರೋಂ ಮತ್ತು ನೇಪಲ್ಸ್ ಗಳಲ್ಲೂ ಓರಟೋರಿಯೋದಿಂದ ಮೇಳವನ್ನು ಕಿತ್ತುಹಾಕಿದರು. ಆಪೆರದಲ್ಲಿ ಪೀಠಿಕಾರೂಪದ ಸಂಗೀತವಾದ ವರ್ಚ‌್ರನಲ್ಲಿ ಡ ಕಾಪೋ ಎಂಬ ರೀತಿ, ಕೋ ಎಂಬ ವಾದ್ಯರಹಿತವಾದ, ಸ್ಟುಮೆಂಟೇಟೋ ಎಂಬ ವಾದ್ಯಸಹಿತವಾದ ಪಾಡ್ಯರೀತಿಗಳು ಉಚ್ಛಾಯಗೊಂಡುದೂ ಆ ಕಾಲದಲ್ಲೇ. ಇದೇ ಸುಮಾರಿನಲ್ಲಿ ಪಿಟೀಲಿಗಾಗಿಯೇ ಸಂಗೀತ ರಚನೆ ಮಾಡಿದ ಗಾರೆಲ್ಲಿ, ವೀಟಾಲಿ, ಜೆಮಿನಿಯಾನಿ, ವರಾಚಿನಿ, ಟಾರ್ಟಿನಿ ಮುಂತಾದವರು ಮೆರೆದರು. ಬಿರ್ಡಿನಿ, ನಾರ್ಡಿನಿ. ಶೂನ್ಯಾನಿ ಹಾಗೂ ಮಹಾಪ್ರತಿಭಾವಂತನಾದ ವಿವಾಲ್ಲಿ-ಇವರು ಪಿಟೀಲಿನ ಸಂಗೀತವನ್ನು ಇಟಲಿಯಲ್ಲಿ ಮೆರೆಸಿದ ಧೀಮಂತ ವಾಗ್ಗೇಯಕಾರರು. ಹಾಕಾರ್ಡ್ ವಾದ್ಯದ ಸಂಗೀತವನ್ನು ವಿಶೇಷವಾಗಿ ಡೊಮಿನ್ಸಿಯೋ ಸ್ಕಾರಟ್ಟಿ ರಚಿಸಿ ಸೊನ್ಯಾಟಾ ಎಂಬ ವಾದ್ಯಸಂಗೀತ ಪ್ರಬಂಧಕ್ಕೆ ಆದಿಪುರುಷನಾದ. ಪೂರ್ಣವಾದ, ವಾದ್ಯಬಾಹುಳ್ಯವುಳ್ಳ ವೃಂದಗಳಿಗಾಗಿ ರಚಿಸಿದ ಕನ್ಸರ್ಟೊ ಗ್ರಾಸೋ ಮತ್ತು ತಂತೀವಾದ್ಯ ಬೃಂದವೂ ಈಗಲೇ ರೂಢಿಪಡೆದವು. ಸಿಂಫೊನಿ ಎಂದು ಈಗ ಬಹು ಪರಿಚಿತವಾಗಿರುವ ಮಹಾಪ್ರಬಂಧದ ಮೂಲಪುರುಷನಾದ ಸಮ್ಮಾರ್ಟಿನಿ ಈ ಯುಗದವ ಬೊಕ್ಕರಿನಿ ಅಲ್ಪಶೋತೃಸಮುದಾಯಕ್ಕಾಗಿ ಪ್ರತ್ಯೇಕವಾಗಿ ಸಂಗೀತವನ್ನು (ಚೇಂಬರ್ ಮ್ಯೂಸಿಕ್) ರಚಿಸಿದ. ಕವಲೊಡೆದ ಆಪೆರ: 18ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಆಪರ ಕವಲೊಡೆದು ಎರಡಾಯಿತು; ನೇಪಲ್ಸ್‌ನಲ್ಲಿ ಲಿಯೊನಾರ್ಡೊ ಲಿಯೊ ಲೋಗೋಸಿನೋ, ಗುಗ್ಗೆ, ಪಿಚ್ಚಿನಿ ಮುಂತಾದ ವಾಗ್ಗೇಯಕಾರರ ನೇತೃತ್ವದಲ್ಲಿ ಜನಸಾಮಾನ್ಯರೇ ಪಾತ್ರಗಳಾದ ಪ್ರಹಸನರೂಪದ ಆಪೆರ ಬೂಫಾ ಬೆಳೆದು ಬಲಿಯಿತು; ಇದರಲ್ಲಿ ಸಾಮೂಹಿಕ ಗಾನ, ದ್ವಂದ್ವಗಾನ, ತನಿಯಾದ ಆರಿಯಾಗಳು ಕೂಡಿಕೊಂಡವು; ಹೀಗೆ ಉಳಿದುಬಂದಿರುವ ಏಕಾಂಕ ಗೇಯಪ್ರಹಸನಗಳಲ್ಲಿ ಮತ್ತು ಅಂಕಗಳ ಮಧ್ಯದಲ್ಲಿರುವ ಧ್ರುವಾಸಂಗೀತದಲ್ಲಿ ಪೆರ್ಗೊಲೆಸಿ ರಚಿಸಿದ ಲಾ ಸೆರ್ವವೇ ಅತ್ಯಂತ ಮುಖ್ಯವಾದುದು. ಇದೇ ಕಾಲದಲ್ಲಿ ಮಾತೆಲ್ಲವೂ ಪಾಠ್ಯರೂಪದ ವಾಚನದಲ್ಲಿಯೇ ಇದ್ದ ಸಾಮೂಹಿಕಗಾನ ವಾದನಗಳು ಪ್ರಧಾನವಾಗಿದ್ದ ಆಪೆರ ಸೀರಿಯ ನೇಪಲ್ಸ್‌ನಲ್ಲಿಯೇ ಜೀನೋ ಮತ್ತು ಮೆಟಸ್ಟೇಸಿಯರಿಂದಲೂ ಇತರ ಇಟ್ಯಾಲಿಯನ್ ವಾಗ್ಗೇಯಕಾರರಾದ ಬೊಮ್ಮೆಲ್ಲಿ, ಟ್ರಾಟ್ಟ, ಮಾಇಒ-ಇವರಿಂದಲೂ ಬೆಳೆಯಿತು. ಕೇವಲ ವಿನೋದಕ್ಕಾಗಿ ಬರೆದ ಗೇಯಪ್ರಹಸನಗಳನ್ನು ಸಾರ್ಟಿ, ಪೈಸಿಯಲ್ಲೊ, ಗಜ್ಞಾನಿಗ, ಚಿಮರೋಸಗಳು ಮುಂದಕ್ಕೆ ತಂದರು. 19ನೆಯ ಶತಮಾನದಿಂದ ಪ್ರಥಮ ಪಾದದವರೆಗೂ ಇಟಾಲಿಯನ್ ಸಂಗೀತದಲ್ಲಿ ಆಪೆರದ ಪ್ರಾಧಾನ್ಯ ಬೃಹತ್ತಾಗಿ ಮೂಡಿತು. ಮರ್ಕಡ್ಯಾಂಟಿ ಮತ್ತು ಪಾಚಿನಿಯರಂಥ ವಾಗ್ಗೇಯಕಾರರೂ ದೊಡ್ಡ ಆನಂಗಳನ್ನು ನಿರ್ಮಿಸಿದರು, ಮಹಾಪ್ರಭಾವಶಾಲಿಗಳಾದ ರೋಸ್ಸಿನಿ ಮತ್ತು ಡೊಜೆಟ್ಟಿ, ಬೆಲ್ಲಿನಿಗಳೂ ಅದರ ಗುಣಗಾತ್ರಗಳನ್ನು ಸಂವರ್ಧಿಸಿದರು. ಈ ಯುಗದಲ್ಲಿ ವರ್ಡಿಯೇ ಇವರೆಲ್ಲರಿಗಿಂತ ಮಹತ್ತು ಬೃಹತ್ತುಗಳಲ್ಲಿ ಸಮಾನನಾದ ವಿಭೂತಿ ವಾಗ್ಗೇಯಕಾರನೆಂಬುದು ನಿಸ್ಸಂದೇಹ. ಈತ ಆಪೆರಗಳನ್ನೇ ಅಲ್ಲದೆ ಇತರ ಪ್ರಬಂಧರೀತಿಗಳನ್ನೂ ರಚಿಸಿದ್ದಾನೆ. ಇದೇ ಕಾಲದಲ್ಲಿ ಸಂಬಟಿ ಮತ್ತು ಮಾರ್ಟೊಚ್ಚಿಯಂಥ ಪ್ರಮುಖರು ಏಕಾಂಗ ವೀರರಾಗಿ ಶುದ್ಧ (ಮಾತುಗಳಿಲ್ಲದ) ಸಂಗೀತವನ್ನು ಬೆಳೆಸಿದರು; ಸೊಂಚಿಯಲ್ಲಿಯೂ ರಿಚ್ಚೆ ಸೋದರರೂ ನವರಸಪ್ರಧಾನವಾದ ವೆರಿಸ್ಕೋ ಎಂಬ ಶೈಲಿಯನ್ನು ಆಪೆರದಲ್ಲಿ ಪ್ರಸಿದ್ಧಿಗೆ ತಂದರು. ಇದರ ಅತಿರೇಕ ಮೃಸ್ಕಾನಿ ಮತ್ತು ಜಾರ್ಡನೋಗಳ ರಚನೆಗಳಲ್ಲಿ ಕಾಣುತ್ತದೆ. ಆಧುನಿಕ ತಂತ್ರ ಸಾಮಗ್ರಿ, ಸಾಧನಗಳನ್ನು ಬಳಸಿ ಆಪೆರಗಳನ್ನು ರಚಿಸಿದ ಲುಚ್ಚ ಜಾಕೊಮೊ ಪೂಚ್ಚಿನಿ ಆಧುನಿಕ ಪಾಶ್ಚಾತ್ಯ ಸಂಗೀತ ಕಚೇರಿಗಳಲ್ಲಿ ಅಪರಕ್ಕೆ ಹಿರಿಯ ಸ್ಥಾನವನ್ನು ಕಲ್ಪಿಸಿಕೊಟ್ಟ ಮಹಾ ಪ್ರತಿಭಾಸಂಪನ್ನ: ರಂಗಸಜ್ಜಿಕೆda ತಂತ್ರಗಳನ್ನು ಉಪಯೋಗಿಸಿಕೊಂಡು ಸಂಗೀತದ ಮೂಲಕ ವಾತಾವರಣ, ರಸಾನುಭೂತಿ ಮತ್ತು ಸಂವೇದನೆಗಳನ್ನು ಉಂಟುಮಾಡುವುದರಲ್ಲಿ ಸಂತ ಅದ್ವಿತೀಯ. ಇವನ ಅನಂತರ ಪಟ್ಟಿ ಗಾಂಧಿಯೋ ಧನವಾದ ಆಪಂಗಳನ್ನೂ ಒಟ್ಟೋರಿಯೋಲೆಸ್ಲಿ ಅವರ, ಆರ್ಕ ಸ ಮತ್ತು ಚೇಂಬರ್ ಮ್ಯೂಸಿಕ್‌ಗಳನ್ನೂ ರಚಿಸಿದ್ದಾರೆ. ಮಲಿಪಿಯರೋ ಮತ್ತು ಕೆಸೆಲ್ಲಗಳು ಈ ಯುಗದ ಸಂಗೀತ ರಚನಾಪ್ರಯೋಗ ಪಟುಗಳು. ಫೇಡಿನಿ ತನ್ನ ಸಂಗೀತದಲ್ಲಿ ಆಧುನಿಕ ಸಂಪ್ರದಾಯದ ಮುನ್ಸೂಚನೆಗಳನ್ನು ತೋರಿಸಿದ್ದಾನೆ. ಆಧುನಿಕ ಇಟಾಲಿಯನ್ ವಾಗ್ಗೇಯಕಾರರಲ್ಲಿ ಡಲ್ಲಾ ಪಿಟ್ಟೋಲನನ್ನು ಹೆಸರಿಸಬಹುದು. ಪರದೇಶಗಳಲ್ಲಿ ಇಟಾಲಿಯನ್ ಸಂಗೀತ: 19ನೆಯ ಶತಮಾನದಿಂದಲೂ ಹಲವು ಇಟಾಲಿಯನ್ ಸಂಗೀತಗಾರರು ಪರದೇಶಗಳಿಗೆ ವಲಸೆಹೋಗಿ ಅಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದರು. ಹೀಗೆ ಇಂಗ್ಲೆಂಡಿನಲ್ಲಿ ಕ್ಲಮೆಂಟ ಮತ್ತು ರಾಉಜ್ಜಿನಿ, ಪ್ಯಾರಿಸ್ಸಿನಲ್ಲಿ ಪಾಎ‌, ಸೊಂಟನಿ, ಚೆರುಬಿನಿ, ವಯೊಲಾಟ್ಟಿ ಮುಂತಾದವರು ಖ್ಯಾತಿವೆತ್ತವರು. ಪೆಗಾನಿನಿ ಪಿಟೀಲಿನಲ್ಲೂ ಕ್ಲಮೆಂಟ ಪಿಯಾನೋದಲ್ಲೂ ಡೊಮೆಸ್ಸಿಯೋ ಸ್ಕಾರ ಹಾರ್ಪಿಕಾರ್ಡ್‌ನಲ್ಲೂ ಅದ್ಭುತ ಸಾಧನೆಗಳಿಂದ ಜಗದ್ವಂದ್ಯರಾದರು. ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ವಲಸೆಹೋಗಿ ನೆಲೆಸಿದ ಇಟಾಲಿಯನ್ ವಾಗ್ಗೇಯಕಾರ-ಸಂಗೀತಕಾರರಲ್ಲಿ ಜಾನ್ ಕಾರ್ಲೊಮೆನಾಟ, ವಾಲ್ಟರ್ ಪಿಸ್ಟನ್ ಮತ್ತು ಪಾಲ್ ಸ್ಟನ್ನರು ಬಹುಶ್ರುತರು. ಆಧುನಿಕ ಇಟಾಲಿಯನ್ ಸಂಗೀತ: ಆಧುನಿಕ ಇಟಲಿಯಲ್ಲಿ ಗಿಡೋ ಎಂ. ಗಾಲ್ಟಿ, ಘೋಸ್ಟ್ ಅಕಾನ್‌ರ ಡಿ ಟಾರೆಫ್ರಾಂಕಾ, ಫರ್ನಾಂಡೋ ಲೂಇಜ್ಜಿ, ಆಂಡ್ರಿಯ ಡೆಲಾಕಾರ್ಟ್, ಗಿಡೋ ಪೆನ್ನೈನ್-ಇವರು ಸಂಗೀತಶಾಸ್ತ್ರಕೋವಿದರಾಗಿ ಬಹುಸೇವೆ ಸಲ್ಲಿಸಿದ್ದಾರೆ. ಇಟಲಿಯಲ್ಲಿ ಇಂದು ಐನೂರಕ್ಕೂ ಮೀರಿದ ಸಂಗೀತಸಭೆ, ಸಂಗೀತಸಮಾಜ ಗಳಿವೆ. ಗ್ರೂಪ್ಪಿ ಯೂನಿವರ್ಸಿಟಾರಿ ಮ್ಯೂಸಿಕಾಲಿ ಎಂಬ ಸಂಸ್ಥೆ ಹದಿನೆಂಟು ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಸಂಗೀತವಿದ್ಯಾರ್ಥಿಗಳನ್ನೊಳಗೊಂಡು ರೂಂ, ಮಿಂಡ್ ಮತ್ತು ಪಾಲೆರ್ಮೊಗಳಲ್ಲಿರುವ ತನ್ನ ಶಾಖೆಗಳಲ್ಲಿ ಪ್ರಾಚೀನ ಹಾಗೂ ಆಧುನಿಕ ಸಂಗೀತಗಳ ಅಧ್ಯಯನವನ್ನು ನಡೆಸುತ್ತಿದೆ. ಸಂಗೀತಕಚೇರಿ, ಸಂಗೀತರಚನೆಗಳು ಸಂಗೀತ ಶಾಸ್ತ್ರಗ್ರಂಥಗಳು ಮೊದಲಾದವನ್ನು ಪಕಟಿಸುವ ಸಂಸ್ಥೆಗಳು ನಲವತ್ತಕ್ಕೂ ಹೆಚ್ಚಿವೆ. ಹಲವು ಸಂಗೀತಸಂಸ್ಥೆಗಳು ಪ್ರಪಂಚ ಪರ್ಯಟನೆಮಾಡಿ ಸಂಗೀತ ಕಚೇರಿಗಳನ್ನು ಮಾಡಿವೆ. ಆಧುನಿಕ ಇಟಾಲಿಯನ್ ಸಂಗೀತದಲ್ಲಿ ಸ್ವದೇಶಾಭಿಮಾನ, ಸ್ವಗತಿಯ ಪ್ರವೃತ್ತಿಗಳು ಹೆಚ್ಚಾಗಿ ಗಾಂಭೀರ್ಯ, ಸಂಯಮ, ದೃಢತೆ, ಸಂಕ್ಷಿಪ್ತತೆ ಮುಂತಾದ ಗುಣಗಳ ಸಂವರ್ಧನೆ ನಡೆಯುತ್ತಿದೆ. ಅನ್ಯchrsಗಳ ಪ್ರಭಾವ ಅಲ್ಲಲ್ಲಿ ಕಂಡುಬಂದರೂ ಒಟ್ಟಿನಲ್ಲಿ ಭಾವಕ್ಕೆ ಹಾಧಾನ್ಯ ನೀಡಲಾಗುತ್ತಿದೆ. ಇಟಲಿಯ ವಿವಿಧ ಭಾಗಗಳ ಸಂಗೀತದಲ್ಲಿರುವ ವೈಪರೀತ್ಯ ವೈಲಕ್ಷಣ್ಯಗಳನ್ನು ಕಳೆದು ಸಮರೂಪತೆಯನ್ನು ತಂದುಕೊಡುವ ಮುಖ್ಯವೂ ಅಗತ್ಯವೂ ಆಗಿರುವ ಚಳವಳಿ ಆಧುನಿಕ ಇಟಾಲಿಯನ್ ಸಂಗೀತದ ಶುಭಲಕ್ಷಣಗಳಲ್ಲಿ ಒಂದು. (ಆರ್.ಎಸ್.ಎನ್.) ಇಟಾಲಿಯನ್ ಸಾಹಿತ್ಯ: ಇಟಾಲಿಯನ್ ಭಾಷೆಯಲ್ಲಿ ರಚಿತವಾಗಿರುವ ಸಾಹಿತ್ಯ. ಪ್ರಾಚೀನ ರೋಮಿನ ಲ್ಯಾಟಿನ್ ಸಾಹಿತ್ಯವೂ ಒಂದು ರೀತಿಯಲ್ಲಿ ಇಟಲಿಯದೇ. ಆದರೆ ಅದನ್ನು ಇಟಲಿಯ ಸಾಹಿತ್ಯವೆಂದು ಪರಿಗಣಿಸುವುದು ವಾಡಿಕೆಯಾಗಿಲ್ಲ. ಲ್ಯಾಟಿನ್ ಸಾಹಿತ್ಯ ರೋಮನ್ ಸಾಮ್ರಾಜ್ಯದ ಪತನದೊಂದಿಗೆ ಕೊನೆಗೊಂಡಿತು. ಲ್ಯಾಟಿನ್ ಸಾಹಿತ್ಯ ಮಾತ್ರವೇ ಅಲ್ಲದೆ ಲ್ಯಾಟಿನ್ ಭಾಷೆಯ ಪ್ರಾಧಾನ್ಯವೂ ಕಡಿಮೆಯಾಗಿ ಆ ಭಾಷೆ-ನಮ್ಮ ದೇಶದಲ್ಲಿ ಪ್ರಾಕೃತ ಭಾಷೆಯಾದಂತೆ-ಬೇರೆ ಬೇರೆ ಉಪ ಭಾಷೆಗಳಾಗಿ ಒಡೆಯಿತು. ಲ್ಯಾಟಿನ್ ನಾಗರಿಕತೆಗೆ ಧಕ್ಕೆಯುಂಟುಮಾಡಿದ ಹೂಣರ ಆಕ್ರಮಣ ನಡೆದುದು ಪ್ರಶ. 5ನೆಯ ಶತಮಾನದ ಆದಿಭಾಗದಲ್ಲಿ, ಅಲ್ಲಿಂದ ಆರೇಳು ಶತಮಾನಗಳ ಕಾಲ ಇಟಾಲಿಯನ್ ಸಾಹಿತ್ಯದಲ್ಲಿ ಗಮನಾರ್ಹವಾದುದೇನೂ ಇರಲಿಲ್ಲ. ಆಗ ಸೃಷ್ಟಿಯಾದ ಸಾಹಿತ್ಯವೆನ್ನಬಹುದಾದ ಕೃತಿಗಳು ಕೆಲವು ಲ್ಯಾಟಿನ್ನಿನಲ್ಲೇ ಬಂದವು. ಇವುಗಳ ಮಧ್ಯೆ ಅಲ್ಲಲ್ಲಿ ಇಣಕಿ ನೋಡುವ ಇಟಾಲಿಯನ್ ಕೃತಿಗಳು ತೀರ ಕೆಳಮಟ್ಟದವು. ಪ್ರ.ಶ. ಹದಿಮೂರನೇ ಶತಮಾನದಲ್ಲಿ ಫ್ರಾನ್ಸಿನ ಆಗ್ನೆಯ ಭಾಗದ ಪ್ರೆವೆನ್ಸ್ ಪ್ರಾಂತ್ಯದ ಕವಿಗಳನೇಕರು ಅಲ್ಲಿನ ಕ್ಷುಬ್ಧ ವಾತಾವರಣದ ಪರಿಣಾಮವಾಗಿ ದೇಶತ್ಯಾಗಮಾಡಿ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿ ದ್ವೀಪಕ್ಕೂ ಆ ದೇಶದ ಉತ್ತರದ ಕೆಲವು ಪದೇಶಗಳಿಗ ಬಂದು<noinclude></noinclude> 6mjhmyqvcjqiudsd6mwbvej2rt2axqg ಪುಟ:Mysore-University-Encyclopaedia-Vol-2-Part-2.pdf/೨೩ 104 118472 314119 2026-04-30T18:21:17Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೪ ಇಟಾಲಿಯನ್ ಸಾಹಿತ್ಯ ಇದೇ ಕಾಲದಲ್ಲಿ ಶ್ರೀಮಂತವರ್ಗಕ್ಕೂ ಜನಸಾಮಾನ್ಯರಿಗೂ ಇದ್ದ ಸಂಪರ್ಕ ಕಡಿಮೆಯಾಗಿ ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಎರಡು ಬಗೆಯ ಭಾಷಾಶೈಲಿಗಳು ಬರಲಾರಂಭಿಸಿದವು. ಒಂದು-ಲ್ಯಾಟಿನ್ ಶೈಲಿಯ ಧ... 314119 proofread-page text/x-wiki <noinclude><pagequality level="1" user="Pragathi. BH" /></noinclude>೩೨೪ ಇಟಾಲಿಯನ್ ಸಾಹಿತ್ಯ ಇದೇ ಕಾಲದಲ್ಲಿ ಶ್ರೀಮಂತವರ್ಗಕ್ಕೂ ಜನಸಾಮಾನ್ಯರಿಗೂ ಇದ್ದ ಸಂಪರ್ಕ ಕಡಿಮೆಯಾಗಿ ಅದಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಎರಡು ಬಗೆಯ ಭಾಷಾಶೈಲಿಗಳು ಬರಲಾರಂಭಿಸಿದವು. ಒಂದು-ಲ್ಯಾಟಿನ್ ಶೈಲಿಯ ಧಾಟಿ ಮತ್ತು ಪದಪ್ರಯೋಗದಿಂದ ಕೂಡಿದ್ದು, ಇನ್ನೊಂದು-ಸರಳವಾದ ಇಟಾಲಿಯನ್ ಪದಗಳಿಂದ ಕೂಡಿದ್ದು, ಎರಡನೆಯ ಪಂಥ ಕ್ರಮೇಣ ಪ್ರಬಲವಾಗಿ ಭಾಷಾಪ್ರಶ್ನೆ (ಕ್ವೆಶ್ಚನ್ ಡೆಲ್ಲಲಿಂಗ್) ಎಂಬ ಸಮಸ್ಯೆಯೇ ಎದ್ದಿತು. ಬರವಣಿಗೆಯಲ್ಲಿ ಇಟಾಲಿಯನ್ ಪದಗಳನ್ನೇ ಬಳಸಬೇಕೆಂದೂ ಲ್ಯಾಟಿನ್ ಶೈಲಿಯ ಅಥವಾ ಪದಗಳ ಪ್ರಾಬಲ್ಯವನ್ನು ಕಡಿಮೆ ಮಾಡಬೇಕೆಂದೂ ಹೇಳುವ ವೀರದೇಶಿ ಪಂಗಡವೊಂದು ಎದ್ದಿತು. ಈ ವಾಗ್ವಾದದ ಪರಿಣಾಮವಾಗಿ ಭಾಷಾಪ್ರಯೋಗ ಪದಪ್ರಯೋಗ, ಶೈಲಿ, ಮೊದಲಾದ ಪ್ರಶ್ನೆಗಳನ್ನು ಕುರಿತು ಹಲವು ಚರ್ಚಾತ್ಮಕ ಲೇಖನಗಳು ಹೊರಬಿದ್ದವು. ಅವುಗಳಲ್ಲಿ ಇಂದಿಗೂ ವಿಮರ್ಶಕರ ಗಮನಕ್ಕೆ ಅರ್ಹವಾಗಿರುವುದು ಡಾಂಟೆಯ ಡಿ ವಲ್ಲರೈ ಎಲೋಕ್ವೆನ್ಸಿಯಾ ಎಂಬ ಪ್ರಬಂಧ, ಲ್ಯಾಟಿನ್ ಪದಗಳಿಗೆ ಬದಲಾಗಿ ಇಟಾಲಿಯನ್ ಭಾಷೆಯ ಹಳೆಯ ಪದಗಳನ್ನೇ ಬಳಸಬೇಕೆಂಬ ಅಭಿಪ್ರಾಯವನ್ನು ಎತ್ತಿ ಹಿಡಿದ ಅಕೆಡಮಿಯ ಡೆಲ್ಲಕಸ್ಕ ಎಂಬ ಒಂದು ಸಂಸ್ಥೆಯೇ ಹೆಸರುವಾಸಿಯಾಗಿದೆ. ಆದರೆ ಇದಕ್ಕೆ ವಿರುದ್ಧವಾದ ಮತವುಳ್ಳವರೂ ಇದ್ದರು. ಅತಿಯನ್ನು ವರ್ಜಿಸಿ ಎರಡರ ಮಿಶ್ರಣವಾದ ಭಾಷೆಯನ್ನು ಬಳಸಬೇಕೆನ್ನುವವರಿಗೂ ಕೊರತೆಯಿರಲಿಲ್ಲ. ಡಾಂಟೆ ಇವರಲ್ಲೊಬ್ಬ, ಈ ಎರಡು ಬಗೆಯ ಶೈಲಿಗಳಳಲ್ಲಿ ಗದ್ಯಪದ್ಯಗಳಿದರೂ ವಾದವು ನನ್ನ ಬಹುಮಟ್ಟಿಗೆ ಭಾವಗಳಗಳ ರೂಪವನ್ನು ತಳೆಯಿತು. ಭಾವಗೀತೆಗಳ ಲೇಖಕರಲ್ಲಿ ಫ್ಲಾರೆನ್ಸ್ ಮೇರೀಯ ಮೋಲ್ಟಾ, ಬಾರ್ಡ್‌ ರೋಟಾ, ವಾರೊನಿಕೊ ಗಾಂಬಾರ, ಗಿಯೊದಾನಿ ಡೆಲ್ಲ ಕ್ಯಾಸ ಮೊದಲಾದ ವರೂ ಗದ್ಯಲೇಖಕರಲ್ಲಿ ಬೇಯೊ, ಫೋಯೋ, ಮ್ಯಾಕಿಯವೆಲಿ ಮೊದಲಾದ ಚರಿತ್ರಕಾರರೂ ಜಾರ್ಜಯ ವಸರಿ ಮೊದಲಾದ ಜೀವನ ಚರಿತ್ರೆಗಳ ಲೇಖಕರೂ ಬಂಡೆಲೊ ಗ್ರಾಜಿನಿ, ಸ್ವಪರೋಲ, ಸಿಂಜಿಯೊ ಲಿಗಿಡ ಹೋರೊ, ಮೊದಲಾದ ನಾವೆಲ್ಲಾ ಕರ್ತೃಗಳೂ ಇದ್ದರು. ಈ ನಾವೆಲಾಗಳ ಕಥೆಗಳಲ್ಲಿ ಕೆಲವು ಷೇಕ್ಸ್‌ಪಿಯರನ ನಾಟಕಗಳಿಗೆ ವಸ್ತುಗಳನ್ನು ಒದಗಿಸಿದವು. ನಾಟಕದ ಅಂದಿನ ಸಾಹಿತ್ಯವಿಮರ್ಶೆಯ ತತ್ತ್ವಕ್ಕೆ ಅನುಸಾರವಾಗಿ ದುರಂತ ನಾಟಕ, ಹಾಸ್ಯ ನಾಟಕಗಳೆಂದು ಎರಡು ನಿರ್ದಿಷ್ಟ ವರ್ಗಗಳು ತಲೆದೋರಿದವು. ರಿನೇಸನ್ಸ್ ಕಾಲದಲ್ಲಿ ಗ್ರೀಕ್ ಮತ್ತು ರೋಮನ್ ನಾಟಕಗಳ ಪ್ರಭಾವದ ಜೊತೆಗೆ ಅರಿಸ್ಟಾಟಲ್ ಮತ್ತು ಹೊರೇಸರ ವಿಮರ್ಶೆಯ ಪ್ರಭಾವವೂ ಇದಕ್ಕೆ ಕಾರಣವಾಗಿತ್ತು. ಕ್ರಿಯೆಕ್ಯ, ಕಾಲೈಕ್ಯ, ಸ್ಥಳ್ಳೆಕ್ಯಗಳು ಮೊದಲಾದವುಗಳ ಬಗ್ಗೆ ಅರಿಸ್ಟಾಟಲನ ಅಭಿಪ್ರಾಯಗಳನ್ನು ಕಲೆಗಾರರು ಒಪ್ಪಿಕೊಂಡು ಅವುಗಳ ಪ್ರಕಾರ ಕೃತಿ ರಚನೆ ಮಾಡಿದರು. ಆದರೆ ಅವರು ಅರಿಸ್ಟಾಟಲನ ಭಾವವಿರೇಚನಕ್ಕೆ ಬದಲಾಗಿ ಮೆಚ್ಚಿಕೆಯ ಗುರಿಯನ್ನು ಎತ್ತಿಹಿಡಿದರು. ಕಥಾನಾಯಕನ ಕಷ್ಟಸಹಿಷ್ಣುತೆಯನ್ನು ಕಂಡು ಪ್ರೇಕ್ಷಕರು ಅಯ್ಯೋ ಎನ್ನಬೇಕಾದುದಿಲ್ಲ, ಮೆಚ್ಚಬೇಕು ಎಂಬುದೇ ಈ ತತ್ತ್ವ, ಮಹಾಕಾವ್ಯದ ನಾಯಕರ ವಿಚಾರದಲ್ಲಿ ನಮ್ಮಲ್ಲಿ ಉಂಟಾಗುವ ಪ್ರತಿಕ್ರಿಯೆಯೇ ದುರಂತನಾಟಕಗಳ ನಾಯಕರ ವಿಚಾರದಲ್ಲೂ ಆಗಬೇಕೆಂಬುದು ಅವರ ಆಶಯವಾಗಿತ್ತು. ಹದಿನಾರನೆಯ ಶತಮಾನದ ಹಾಸ್ಯ ನಾಟಕಗಳು ಕ್ಲಾಸಿಕಲ್ (ಎಂದರೆ ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್) ನಾಟಕಗಳ ಮಾದರಿಗಳನ್ನು ಅನುಸರಿಸಿದವು. ದುರಂತ ನಾಟಕಕಾರರಲ್ಲಿ ಟ್ರೆಸಿನೊ, ರೊಸೆಲೆ, ಅರೇಟೇನೋ ಮೊದಲಾದವರೂ ಇದ್ದರು. ಈ ಎರಡು ವರ್ಗಗಳಲ್ಲೂ ಕ್ಲಾಸಿಕಲ್ ಮಾದರಿಗಳ ಅನುಕರಣೆ ಬಹಳವಾಗಿತ್ತು. ಕ್ಲಾಸಿಕಲ್ ಪಂಥಕ್ಕೆ ಸೇರದ ನಾಟಕಗಳೂ ಹೆಚ್ಚಿನ ಸೃಜನಶಕ್ತಿಯನ್ನೂ ವಾಕ್‌ಕೌಶಲವನ್ನೂ ವಿಷಯವೈವಿಧ್ಯ ರಚನಾ ವೈವಿಧ್ಯಗಳನ್ನೂ ತೋರಿಸುತ್ತವೆ. ಗೊಲ್ಲಜೀವನವನ್ನು ಚಿತ್ರಿಸುವ ನಾಟಕಗಳೂ ರಚಿತವಾದವು. ಅಗೊಸ್ಸಿನೊ ಬೆಕಾರಿ, ಟಾಕ್ಕಾಟೊ ಟ್ಯಾಟೊ, ಗೈರನಿ ಮೊದಲಾದವರು ಈ ಕ್ಷೇತ್ರದಲ್ಲಿ ಪ್ರಮುಖರು. ಇವುಗಳ ಜೊತೆಗೆ ಪ್ರಹಸನಗಳು ರಚಿತವಾದವು. ಸನಜಾರೊ, ಗಿಯೋವಾನಿ ಗಿಯಾರ್ಜಿಯೊ ಏಂಜೆಲೊ ಬಿಯೋಲ್ಡ್, ಆಂಡ್ರಿಯಾ ಕಾಲ್ಕೂ ಈ ತೆರದ ನಾಟಕಗಳ ರಚನೆಯಲ್ಲಿ ಹೆಸರು ಪಡೆದರು. ಆಧುನಿಕ ಯುರೋಪಿನ ಸಾಹಿತ್ಯದಲ್ಲಿ ಈ ಪ್ರಾಚೀನ ಕಲಾಪ್ರಭೇದಗಳ ರಚನೆಯಲ್ಲಿ ಮೊದಲು ಪ್ರಯೋಗ ನಡೆದುದು ಇಟಲಿಯನ್ ಭಾಷೆಯಲ್ಲೇ. ಈ ಕಾಲದಲ್ಲೇ ಕಥನಕಾವ್ಯಗಳೂ ಹೊರಬಿದ್ದವು. ಅರಿಯೋಸ್ಟ್‌ನ ಆಝಾಂಡೂ ಪೂರಿಯೋಸೂ ಕಾವ್ಯವನ್ನು ಮಾದರಿಯಾಗಿಟ್ಟುಕೊಂಡು ಬರ್ನಾರ್ಡ್ ಟ್ಯಾಸೂ (1493- 1568) ಜೆರೂಸಲೆಮ್ ಲಿಬರೇಟಾ ಕಾವ್ಯವನ್ನು ರಚಿಸಿದ. ಅರಿಯೋನ ಕಾವ್ಯದಂತೆಯೇ ಇದೂ ಒಂದು ಅದ್ಭುತ ಕಥೆಯ ನಿರೂಪಣೆಯಾದರೂ ಹದಿನಾರನೇ ಶತಮಾನದಲ್ಲಿ ಕ್ರೈಸ್ತಮತದಲ್ಲಿ ನಡೆದ ಪ್ರಾಟೆ ಸ್ಪಂಟ್ ಸುಧಾರಣೆಯ ಪ್ರಭಾವಗಳನ್ನೂ ಒಳಗೊಂಡಿದೆ. ಇಂಥ ಅದ್ಭುತ ಭವ್ಯ ಕಾವ್ಯಗಳನ್ನೂ ಅಣಕವಾಡುವ ಪಿಯತ್ತೊ ಅರೇಟೇನೋನ ಆಗ್ಲಾಂಡಿನೊ (ಪುಟ್ಟ ಆಗ್ಲಾಂಡೂ) ಎಂಬ ಕವನವೂ ಈಗಲೆ ರಚಿತವಾದುದು ಗಮನಾರ್ಹ. ಈ ಎಲ್ಲ ಕ್ಷೇತ್ರಗಳಲ್ಲೂ ಇಟಾಲಿಯನ್ ಸಾಹಿತ್ಯ ಯುರೋಪಿನ ಇತರ ಭಾಷೆಗಳಲ್ಲಿ ಹುಟ್ಟಿಕೊಳ್ಳುತ್ತಿದ್ದ ಹೊಸ ಸಾಹಿತ್ಯಗಳಿಗೆ ಮಾದರಿಯೂ ಪ್ರೇರಕ ಶಕ್ತಿಯೂ ಆಯಿತು. ಉದಾಹರಣೆಗೆ, ಇಂಗ್ಲಿಷ್ ಕವಿಶ್ರೇಷ್ಠ ಎಡ್ಕಂಡ್ ಸ್ಪೆನ್ಸರ್‌ನ ಷೆಪರ್ ಕ್ಯಾಲೆಂಡರ್ ಮತ್ತು ಫೇರಿ ಕ್ಲೀನ್ ಕೃತಿಗಳಲ್ಲಿ ಇಟಲಿಯ ಈ ನೂತನ ಕಾವ್ಯ ವಿಧಾನಗಳ ಪ್ರಭಾವವನ್ನು ಕಾಣಬಹುದು. ಭಾರತದಲ್ಲಿ ಪಾಶ್ಚಾತ್ಯ ಸಾಹಿತ್ಯ, ಸಂಸ್ಕೃತಿಗಳ ಪ್ರಭಾವದಿಂದ ಉಂಟಾದ ನವೋದಯ ಮೊದಮೊದಲು ಬಂಗಾಳದಲ್ಲಿ ಕಾಣಿಸಿಕೊಂಡು ಅನಂತರ ಇತರ ಪ್ರಾಂತ್ಯಗಳಿಗೂ ಬಂದಂತೆ ನವೋದಯ ಮೊದಲು ಇಟಲಿಯಲ್ಲಿ ತಲೆದೋರಿ ಆಮೇಲೆ ಬೇರೆ ಕಡೆಗೆ ಹಬ್ಬಿತು. ಹದಿನಾರನೇ ಶತಮಾನದಲ್ಲಿ ಹೀಗೆ ಬೇರೆ ದೇಶಗಳಿಗೆ ಮಾರ್ಗದರ್ಶಿಯಾಗಿದ್ದ ಇಟಲಿ ಮುಂದಿನ ಶತಮಾನದಲ್ಲಿ ಆ ಸ್ಥಾನವನ್ನು ಕಳೆದುಕೊಂಡಿತು. ಸಂಗೀತ, ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಅದು ತನ್ನ ಹಿಂದಿನ ಹಿರಿಮೆಯನ್ನು ಉಳಿಸಿಕೊಂಡರೂ ಸಾಹಿತ್ಯದಲ್ಲಿ ಹಿಂದುಳಿಯಿತು. ಕಾವ್ಯದಲ್ಲಾಗಲಿ, ಗದ್ಯದಲ್ಲಾಗಲಿ ಹೇಳಬಹುದಾದಂಥ ಕೃತಿಗಳಾವುವೂ ಹದಿನೇಳನೆಯ ಶತಮಾನದಲ್ಲಿ ಬರಲಿಲ್ಲ. ಆ ಶತಮಾನದ ಅತ್ಯಂತ ಗಣನೀಯವಾದ ಕೃತಿಗಳೆಂದರೆ ವೈಚಾರಿಕತೆಯ ಕ್ಷೇತ್ರಕ್ಕೆ ಸೇರಿದ ಗದ್ಯದಲ್ಲಿ ಕಂಡುಬರುವಂಥವು. ಇಂಥ ಗ್ರಂಥಗಳ ಲೇಖಕರಲ್ಲಿ ಗೋಲಾ ಾದ ಗೆಲಿಲಿಯೋನ ಹೆಸರು ಲೋಕಪ್ರಸಿದ್ಧವಾಗಿದೆ. ನಾಟಕಪ್ರಪಂಚದಲ್ಲಿ ಒಂದು ಕಡೆ ಕ್ಲಾಸಿಕಲ್ ನಾಟಕದ ಅನುಕರಣವೂ ಇನ್ನೊಂದು ಕಡೆ ಕಮೇಡಿಯಾ ಡೆಲ್ ಆರ್ಟಿ ಎಂಬ ಹಾಸ್ಯನಾಟಕಗಳೂ ರಚಿತವಾದವು. ವೃತ್ತಿನಾಟಕಸಂಸ್ಥೆಗಳವ ರಿಂದ ರೂಪಿತವಾಗುತ್ತಿದ್ದ ಈ ಹಾಸ್ಯನಾಟಕಗಳು ವಿಶೇಷ ಜನಪ್ರಿಯತೆಯನ್ನು ಗಳಿಸಿದವು. ಇಟಾಲಿಯನ್ ನಾಟಕಗಳಲ್ಲಿ ಪ್ರಸಿದ್ಧವಾಗಿರುವ ಪ್ಯಾಂಟಲೂನ್, ಹಾರೆಕಿನ್, ಪಂಚ್ ಮೊದಲಾದ ಪಾತ್ರಗಳು ಇವುಗಳಲ್ಲಿ ಮೊದಲಿಗೆ ಕಾಣಿಸಿಕೊಂಡವು. ನಟರು ಸಂದರ್ಭಾನುಸಾರ ತಾವೇ ಹಾಕ್ಕೋಕ್ತಿಗಳನ್ನು ಸೇರಿಸಿ ನಾಟಕಕ್ಕೆ ಕಳೆಕೊಡುತ್ತಿದ್ದುದಲ್ಲದೆ ಅದರ ವಾಸ್ತವಿಕತೆಯನ್ನು ಹೆಚ್ಚಿಸುತ್ತಿದ್ದರು. ಕ್ರಮೇಣ ಈ ಬಗೆಯ ನಾಟಕದ ಪಾತ್ರಗಳು ಒಂದೇ ಮಾದರಿಯ ವ್ಯಕ್ತಿಗಳಾಗಿ ನಾಟಕದ ಸ್ವಾರಸ್ಯಕ್ಕೆ ಚ್ಯುತಿ ಬಂದಿತು. ಆದರೆ ಅವು ಆರಂಭವಾದಾಗ ಜನಪ್ರಿಯವಾಗಿದ್ದುದನ್ನು ಅಲ್ಲಗಳೆಯುವಂತಿಲ್ಲ. ಈ ಹಾಸ್ಯನಾಟಕಗಳನ್ನೂ ಸಂಗೀತಪ್ರಧಾನ ವಾದ ಗೀತನಾಟಕಗಳನ್ನೂ ಇಟಲಿಯ ಸಂಚಾರೀ ನಾಟಕ ತಂಡಗಳು ತಮ್ಮ ದೇಶದಲ್ಲಿ ಮಾತ್ರವಲ್ಲದೆ ನೆರೆಹೊರೆಯ ನಾಡುಗಳಲ್ಲೂ ಪ್ರದರ್ಶಿಸಿದವು. ಹದಿನೆಂಟನೇ ಶತಮಾನದ ದ್ವಿತೀಯಾರ್ಧದಲ್ಲಿ ಇಟಲಿಯ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಪುನರುತ್ಥಾನವಾಯಿತು. ಆ ದೇಶದ ರಾಜ್ಯಗಳನೇಕರು ಪಾರತಂತ್ರ್ಯ ದಿಂದ ಬಿಡುಗಡೆಹೊಂದಿ ಹೊಸಚೈತನ್ಯವನ್ನು ಪಡೆದವು. ಫ್ರಾನ್ಸಿನಲ್ಲಿ ಎನ್‌ಸೈಕ್ಲೋಪೀಡೀ ಎಂಬ ವಿಶ್ವಕೋಶದ ಮೂಲಕ ಹರಡುತ್ತಿದ್ದ ಬಹುಮುಖ ಜ್ಞಾನಪ್ರಸಾರದ ಫಲ ಇಟಲಿಗೂ ಸಂದಿತು. ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಚಾರಗಳಲ್ಲಿ ಹೊಸದೃಷ್ಟಿ ಬೆಳೆಯಿತು. ಎನ್‌ಸೈಕ್ಲೋಪೀಡೀ ಗ್ರಂಥವೇ ಇಟಾಲಿಯನ್ ಭಾಷೆಗೆ ಪರಿವರ್ತಿತವಾಗಿ ಪ್ರಭಾವ ಬೀರಿತು. ವಿಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲೇ ಮಾನ್ಯತೆ ಪಡೆಯುತ್ತಿದ್ದ ಹೊಸ ಹೊಸ ವಿಷಯಗಳನ್ನೂ ಅನ್ವೇಷಣೆಗಳನ್ನೂ ಫ್ರಾನ್ಸಿಸ್ಕೋ ಅಲ್ಲರೋಟಿ ಮೊದಲಾದವರು ಇಟಾಲಿಯನ್ ಭಾಷೆಯಲ್ಲಿ ವಿವರಿಸಿದರು. ಸಮಾಜ ಸುಧಾರಣೆ, ರಾಜಕೀಯ ಜಾಗೃತಿಯ ಪ್ರಸಾರ, ಸ್ವತಂತ್ರವಾದ ಆಲೋಚನಾಪ್ರಚೋದನೆ ಇತ್ಯಾದಿಯಾದ ಧೈಯಗಳನ್ನು ಹೊಂದಿದ್ದ ಪುಸ್ತಕಗಳೂ ಪತ್ರಿಕೆಗಳೂ ಅವತರಿಸಿದವು. ಈ ಹೊಸ ವಿಚಾರಸರಣಿಗೆ ಅನುಗುಣವಾಗಿ ಸಾಹಿತ್ಯದ ಭಾಷಾಶೈಲಿಯೂ ಬದಲಾವಣೆ ಹೊಂದಿತು. ಶಬ್ದಾಡಂಬರ, ಉದ್ದುದ್ದನೆಯ ವಾಕ್ಯಗಳು, ಪ್ರಾಚೀನ ಲೇಖಕರ ಅನುಕರಣೆಯಿಂದ ಉತ್ಪನ್ನವಾಗುತ್ತಿದ್ದ ಕೃತಕತೆ, ಸಂಪ್ರದಾಯಶರಣತೆ ಯಿಂದ ಬಂದ ಸಂಕುಚಿತ ಮನೋಭಾವ ಇವೆಲ್ಲ ಕ್ರಮೇಣ ಕೊನೆಗೊಂಡು ಸರಳವಾದ ನೇರವಾದ ಅಭಿವ್ಯಕ್ತಿ ಮತ್ತು ಜನಜೀವನದ ನೈಜಚಿತ್ರಣಗಳು ಸಾಹಿತ್ಯದಲ್ಲಿ ಕಾಣಿಸಿಕೊಂಡವು. ಹೊಸ ಬಗೆಯ ಮಾನವೀಯತೆಯೊಂದು ಇಟಲಿಯ ಸಾಹಿತ್ಯದಲ್ಲಿ ತಲೆದೋರಿತು. ಗೊಲ್ಲೋನಿ (1707-1793) ತನ್ನ ನಾಟಕಗಳಲ್ಲಿ ಕಮೇಡಿಯ ಡೆಲ್ ಆಕ್ಸಿ ವರ್ಗದ ಹಾಸ್ಯನಾಟಕಗಳಲ್ಲಿ ಎದ್ದು ಕಾಣುತ್ತಿದ್ದ ಕೃತಕತೆಯನ್ನು ಬಿಟ್ಟು ನೈಜತೆಯನ್ನು ಬೆಳೆಸಿದ. ಇನ್ನೊಬ್ಬ ನಾಟಕಕಾರ ಆಲ್‌ಫಿಯೆರಿ, ಕೌಂಟ್ ವಿಕ್ಟೋರಿಯೊ (1749-1803) ಕ್ಲಾಸಿಕಲ್ ಮಾದರಿಯ ನಾಟಕಗಳನ್ನು ಬರೆದ. ಅವನ ಕೃತಿಗಳು ಪ್ರೇಕ್ಷಕರಲ್ಲೂ ವಾಚಕರಲ್ಲೂ ದೇಶಭಕ್ತಿಯನ್ನೂ ಸ್ವತಂತ್ರ ಮನೋಭಾವವನ್ನೂ ಪ್ರಚೋದಿಸಿ ಪ್ರಖ್ಯಾತವಾದವು. ಹದಿನೆಂಟನೇ ಶತಮಾನದ ಇಟಲಿಯ ಕವಿಗಳಲ್ಲಿ ಆತ ಮುಖ್ಯನಾದವ. ಜೀಸುಪ್ ಪರಿನಿಯೂ ಇದೇ ರೀತಿ ಇಟಲಿಯ ಜನರಲ್ಲಿ ದೇಶಪ್ರೇಮ ಆತ್ಮಗೌರವಗಳನ್ನೂ ಹೊಡೆದೆಬ್ಬಿಸುವಂಥ ಕಾವ್ಯರಚನೆ ಮಾಡಿದ. ಇಂಥವನೇ ಆದ ಇನ್ನೊಬ್ಬ ಕವಿ ಪೋಸ್ಕೊಲೊ. ಇವರೆಲ್ಲರೂ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಬೆಳೆವಣಿಗೆಗೆ ಹಾದಿ ಮಾಡಿಕೊಟ್ಟರು. ಇಟಲಿಯ ರೊಮ್ಯಾಂಟಿಕ್ ಸಾಹಿತ್ಯ ಜರ್ಮನ್ ಮತ್ತು ಇಂಗ್ಲಿಷ್ ರೊಮ್ಯಾಂಟಿಕ್ ಸಾಹಿತ್ಯಗಳಿಂದ ಪ್ರೇರಣೆ ಪಡೆಯಿತು. ರೊಮ್ಯಾಂಟಿಕ್ ಸಾಹಿತ್ಯದ ಮುಖ್ಯಾಂಶಗಳನೇಕವು ಇಂಗ್ಲೆಂಡ್, ಜರ್ಮನಿಗಳಿಂದ ಇಟಲಿಗೆ ಬಂದವು. ಆದರೆ ಇಂಗ್ಲಿಷ್ ಕವಿಗಳಾದ ವರ್ಡ್ಸ್ ವರ್ತ್, ಕೋಲ್‌ರಿಜ್, ಬೈರನ್, ಷೆಲ್ಲಿ, ಕೀಟ್ಸ್‌ರಂಥ ಉದ್ದಾಮ ಕವಿಗಳು ಇಟಲಿಯಲ್ಲಿ ಬರಲಿಲ್ಲ. ವಿಪರೀತ ಭಾವೋದ್ರೇಕಕ್ಕೆ ಎಡೆಗೊಡುವ ಲಿಯೊಪರ್ದಿಯನ (1798-1837) ಕಾವ್ಯವೇ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಶಿಖರ, ಗದ್ಯಕ್ಷೇತ್ರದಲ್ಲಿ ರೊಮ್ಯಾಂಟಿಕ್ ಪಂಥದ ಅಭಿವ್ಯಕ್ತಿ ಮುಖ್ಯವಾಗಿ ಚಾರಿತ್ರಿಕ ಕಾದಂಬರಿಗಳಲ್ಲಿ ನಡೆಯಿತು. ಈ ವರ್ಗಕ್ಕೆ ಸೇರಿದ ಅಲೆಸ್ಯಾಂಡೋ ಮ್ಯಾನ್‌ಜೋನಿಯ (1785-1873) ಇಸ್ಲಾಮೆನ್ಸಿ ಸೋಸಿ ಇಟಾಲಿಯನ್ ಭಾಷೆಯ ಅತ್ಯಂತ ಜನಪ್ರಿಯವಾದ ಕಾದಂಬರಿಯೆಂಬ ಪ್ರಶಂಸೆಗೆ ಪಾತ್ರವಾಗಿದೆ. ಮ್ಯಾನ್<noinclude></noinclude> 2fxa3o41vo4n08w0j6mo4dz1hdm8th8 ಪುಟ:Mysore-University-Encyclopaedia-Vol-2-Part-2.pdf/೨೪ 104 118473 314120 2026-04-30T18:21:29Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಆಟಾಲಿಯನ್ ಜೋನಿ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಮುಂದಾಳೆಂದು ಪರಿಗಣಿತನಾಗಿದ್ದಾನೆ. ಅವನ ಇನ್ನಿ ಸ್ಯಾಕ್ಸಿ (ಪವಿತ್ರ ಗೀತಗಳು) ಎಂಬ ಕವನಸಂಗ್ರಹ ವಿಶೇಷ ಮನ್ನಣೆ ಗಳಿಸಿದೆ. ಇವನಲ್ಲದೆ, ಇವನಷ್ಟು ಪ್ರಖ್ಯಾತರಲ್ಲದ... 314120 proofread-page text/x-wiki <noinclude><pagequality level="1" user="Pragathi. BH" /></noinclude>ಆಟಾಲಿಯನ್ ಜೋನಿ ಇಟಲಿಯ ರೊಮ್ಯಾಂಟಿಕ್ ಸಾಹಿತ್ಯದ ಮುಂದಾಳೆಂದು ಪರಿಗಣಿತನಾಗಿದ್ದಾನೆ. ಅವನ ಇನ್ನಿ ಸ್ಯಾಕ್ಸಿ (ಪವಿತ್ರ ಗೀತಗಳು) ಎಂಬ ಕವನಸಂಗ್ರಹ ವಿಶೇಷ ಮನ್ನಣೆ ಗಳಿಸಿದೆ. ಇವನಲ್ಲದೆ, ಇವನಷ್ಟು ಪ್ರಖ್ಯಾತರಲ್ಲದ ಕವಿಗಳನೇಕರು ವ್ಯಂಗ್ಯ, ವಿಡಂಬನೆ, ಸ್ವಾತಂತ್ರ್ಯಪ್ರಿಯತೆ ಮೊದಲಾದ ಬಗೆ ಬಗೆಯ ಅಂಶಗಳನ್ನು ಒಳಗೊಂಡ ಕವಿತೆಗಳನ್ನು ಬರೆದರು. ರಾಜಕೀಯ ವಿಚಾರಾತ್ಮಕವಾದ ಗದ್ಯಸಾಹಿತ್ಯವೂ ಶತಮಾನದ ಮಧ್ಯಭಾಗದ ಹೊತ್ತಿಗೆ ಬೇಕಾದಷ್ಟು ಬಂತು. ಜ್ಯೂಸೆಪ್ಪ ಮ್ಯಾಟಿನಿ (1803-72) ಈ ವರ್ಗದ ಲೇಖಕರಿಗೆ ಉದಾಹರಣೆಯನ್ನ ಬಹುದು. ನಾರ್ವೆಯ ನಾಟಕಕಾರ ಇಬ್ಬೆನ್ನನ ವಾಸ್ತವಿಕ ನಾಟಕಗಳ ಮಾದರಿಯನ್ನು ಅನುಸರಿಸಿ ಸಮಸ್ಯಾತ್ಮಕ ನಾಟಕಗಳನ್ನೂ ಅನೇಕರು ರಚಿಸಿದರು. ಪವಲೂ ಫೆರಾರಿ, ಜೆಸ್ಕೊಪ್ ಜಿಯಕೋಸ್, ರಾಬರ್ಟ್ ಬ್ಲ್ಯಾಕ್‌ ಮೊದಲಾದವರು ಇಂಥ ನಾಟಕಕಾರರು. ಈ ನಾಟಕಕಾರರು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಇಟಲಿಯ ಸಾಹಿತ್ಯದಲ್ಲಿ ತಲೆದೋರಿದ ಒಂದು ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತಾರೆ. ರೊಮ್ಯಾಂಟಿಕ್ ಸಾಹಿತ್ಯ (ಇಂಗ್ಲಿಷಿನಲ್ಲಾದಂತೆಯೇ) ಬರುಬರುತ್ತ ಭಾವವೈಪರೀತ್ಯ, ವಿಪರೀತ ರಾಗೋದ್ರಿಕ್ತತೆ, ವಿಚಾರಹೀನತೆ ಮೊದಲಾದ ದೌರ್ಬಲ್ಯಗಳಿಗೆ ಅತಿಯಾಗಿ ಎಡೆಕೊಟ್ಟ ಕಾರಣದಿಂದ ಅದಕ್ಕೆ ವಿರೋಧವಾಗಿ ವಾಸ್ತವಿಕತೆ, ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಪ್ರತಿಪಾದನೆ, ಮನೋವಿಶ್ಲೇಷಣೆಗಳು ಸಾಹಿತ್ಯಕ್ಕೆ ಬಂದುದನ್ನು ಅವರ ಕೃತಿಗಳಲ್ಲಿ ಕಾಣಬಹುದು. ಕಾವ್ಯಕ್ಷೇತ್ರದಲ್ಲಿ ಈ ಪರಿವರ್ತನೆಯನ್ನು ಪ್ರತಿನಿಧಿಸುವವ ಜಿಯೊಸ್ಕೊ ಕಾರ್ಡ್‌ಚಿ (1835- 1907). ಕಾರ್ಡ್‌ಚಿಯ ಕವನಗಳಲ್ಲೂ ಜೋವಾನಿವರ್ಗನ ಕಥೆ ಕಾದಂಬರಿಗಳಲ್ಲೂ ನಾವು ಈ ಬದಲಾವಣೆಯನ್ನು ಕಾಣುತ್ತೇವೆ. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಇಟಾಲಿಯನ್ ಸಾಹಿತ್ಯದಲ್ಲಿ ಅತ್ಯಂತ ಗಣ್ಯನಾಗಿದ್ದವ ಗೇಬ್ರಿಯಲ್ ಡಾನಂಜಿಯೊ (1863-1938) ಕಾರ್ಡೂಚಿಯ ಅನುಯಾಯಿ ಯಾಗಿ ಬರೆಯತೊಡಗಿದ ಈತ ಕ್ರಮೇಣ ಕ್ಲಾಸಿಕಲ್ ಪಂಥದ ವೀರಾನುಗಾಮಿಯಾಗಿ ಇತರರ ಮೇಲೆ ತನ್ನ ಪ್ರಭಾವವನ್ನು ಬೀರಿದ. ಇವನ ಬರಹಗಳು ಫ್ಯಾಸಿಸ್ಟ್ ಪಂಥದ ತತ್ತ್ವಗಳನ್ನೂ ಒಳಗೊಂಡಿದ್ದವು. ಇವನ ಅತ್ಯಂತ ಪ್ರಭಾವಶಾಲಿ ಕೃತಿಗಳು ರಚಿತವಾದುದು 1885 ರಿಂದ 1910ರವರೆಗೆ. ಡಾನಂಜಿಯೋನ ಅನಂತರ ಬಂದ ಇಟಲಿಯ ಸಾಹಿತಿಗಳಲ್ಲಿ ದೇಶ ವಿದೇಶಗಳೆರಡ ರಲ್ಲೂ ಪ್ರಸಿದ್ಧನಾದವನೆಂದರೆ ನಾಟಕಕಾರ ಲ್ಯೂಗಿ ಪಿರಾಂಡೆಲ್ಲೊ (1867-1936). ಈತ ಕಾದಂಬರಿಗಳನ್ನು ಬರೆದು ತನ್ನ ಸಾಹಿತ್ಯಕೃಷಿಯನ್ನು ಆರಂಭಿಸಿದ, ಸಿಕ್ಕಾಂದಪ ಅನಂತರ ನಾಟಕಕಾರನಾಗಿ ವಿಚಾರಾತ್ಮಕವಾದ ವ್ಯಕ್ತಿತ್ವದ ವಿಶ್ಲೇಷಣೆಯನ್ನು ಗುರಿಯಾಗಿ ಉಳ್ಳ ವೈಶಿಷ್ಟ್ಯಮಯವಾದ ನಾಟಕಗಳನ್ನು ರಚಿಸಿ ವಿಖ್ಯಾತನಾಗಿ 1934ರಲ್ಲಿ ನೊಬೆಲ್ ಪಾರಿತೋಷಕವನ್ನು ಪಡೆದ. ಇವನಲ್ಲದೆ, ಈ ಶತಮಾನದ ಇನ್ನೊಬ್ಬ ಪ್ರಭಾವಶಾಲಿ ಇಟಾಲಿಯನ್ ಬರಹಗಾರನೆಂದರೆ ಬೆನೆಡಿಟೊ ಕೋಚೆ (1906-1952) : ಆಧುನಿಕ ಸೌಂದರ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳ ಕ್ಷೇತ್ರದಲ್ಲಿ ಕ್ರೋಚೆ ದೊಡ್ಡ ಹೆಸರನ್ನು ಗಳಿಸಿದ್ದಾನೆ. ಬೇರೆ ಸಾಹಿತ್ಯಗಳಿಗೆ ಹೋಲಿಸಿದರೆ ಇಟಾಲಿಯನ್ ಸಾಹಿತ್ಯ ತಡವಾಗಿಯೇ (13ನೇ ಶತಮಾನದಲ್ಲಿ ಆರಂಭವಾಯಿತೆನ್ನಬೇಕು. ಅದರ ಚರಿತ್ರೆಯಲ್ಲಿ ಕೆಲವು ಯುಗಗಳು ಉತ್ತಮ ಪೈರನ್ನು ಕಂಡರೆ ಇನ್ನು ಕೆಲವು ಬೀಳಾಗಿದ್ದವು. ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳಿಗೂ ಸಾಹಿತ್ಯದಲ್ಲಿ ತಲೆದೋರಿದ ಏರುಪೇರುಗಳಿಗೂ ಒಂದು ರೀತಿಯ ಸಮೀಪಸಂಬಂಧವಿದ್ದುದನ್ನು ಗುರುತಿಸಬಹುದು. ಪ್ರಾಚೀನ ಯುರೋಪಿನ ಸಂಸ್ಕೃತಿಯ ಕೇಂದ್ರವಾಗಿದ್ದ ಇಟಲಿ ಬೇರೆ ಸಂಸ್ಕೃತಿಗಳ ಸಂಪರ್ಕವನ್ನು ಪಡೆದಾಗಲೇ ಅದರ ಸಾಹಿತ್ಯ ಉಚ್ಛಾಯಸ್ಥಿತಿಗೈದಿತು. ಅದರೆ ಹೀಗೆ ರೂಪಿತವಾದ ಇಟಲಿಯ ಸಾಹಿತ್ಯ ಇತರ ಐರೋಪ್ಯ ಸಾಹಿತ್ಯಗಳ ಮೇಲೂ ತನ್ನ ಪ್ರಭಾವವನ್ನು ಬೀರಿತೆಂಬುದು ಇನ್ನೂ ಗಮನಾರ್ಹವಾದ ಅಂಶ. (ಎಚ್.ಕೆ.ಆರ್.ಎ.ಆರ್.) ಪ್ರಾರಂಭದ ಇಟಾಲಿಯನ್ ಕವಿಗಳು ಕವನ ರೂಪಗಳನ್ನೂ ವಸ್ತುಗಳನ್ನೂ ಹೊರದೇಶಗಳಿಂದ ತೆಗೆದುಕೊಂಡರು. ಪ್ರಾಚೀನ ವೀರರ, ಅರಸ ಆರ್ಥರನ ಮತ್ತು ಅವನ 'ನೈಟ್ಸ್' ಅಥವಾ ಸರದಾರರ ಮತ್ತು ಅರಸ ಚಾರ್ಟೆಮೆನ್ ಮತ್ತು ಅವನ ವೀರರ ಸಾಹಸಗಳು ಇವರ ಕವನಗಳ ವಸ್ತುಗಳು. ಈ ಕವನಗಳು ಜನಪ್ರಿಯವಾದುದಷ್ಟೇ ಅಲ್ಲ, ಮುಂದಿನ ಕವಿಗಳಿಗೂ ಆದರ್ಶ ವಿರೋಚಿತ ಬದುಕಿನ ವಸ್ತುವನ್ನು ಕೊಟ್ಟವು. ದಾಂತ ವಿಶ್ವಕವಿಗಳ ಪಂಕ್ತಿಯಲ್ಲಿ ನಿಲ್ಲುವವನು. ಇವನ ಚಿಂತನೆಯ ಔನ್ನತ್ಯ, ಕಣ್ಣಿಗೆ ಕಟ್ಟುವ ಮತ್ತು ಕಾವ್ಯದ ಸಲಿಲ ಶೈಲಿ ಇವು ವಿಶಿಷ್ಟವಾದವು. ತನ್ನ ಮಹಾನ್ ಕೃತಿಗಳಿಗೆ ಲ್ಯಾಟಿನ್ ಬಳಸದೆ ಇಟಾಲಿಯನ್ ಭಾಷೆಯನ್ನೇ ಬಳಸಿ ಇಟಾಲಿಯನ್ ಸಾಹಿತ್ಯದ ಬುನಾದಿಯನ್ನು ಸ್ಥಾಪಿಸಿದವರಲ್ಲಿ ಇವನೂ ಒಬ್ಬ ಮಧ್ಯಯುಗದ ಯುರೋಪಿನ ಆದರ್ಶಗಳ ವ್ಯಾಖ್ಯಾನಕಾರ ಇವನು. ಇವನ ಮಹಾಕಾವ್ಯ, 'ದಿ ಡಿವೈನ್ ಕಾಮಿಡಿ'ಯು ನರಕ, ಪ್ರಾಯಶ್ಚಿತ್ತ ಲೋಕ ಮತ್ತು ಸ್ವರ್ಗಗಳ ಸಂದರ್ಶನವನ್ನು ನಿರೂಪಿಸುತ್ತದೆ. ಈ ಅಸಾಧಾರಣ ಪಯಣದಲ್ಲಿ ಮಾರ್ಗದರ್ಶಕರು ದಾಂತೆಯ ಪರಿಶುದ್ಧ ಪ್ರೇಮವನ್ನು ಗೆದ್ದ ಬಯಾಟಿಸ್ ಮತ್ತು ಮಹಾಕವಿ ವರ್ಜಿಲ್, ಸಾಹಿತ್ಯ ೩೨೫ ಪ್ರತ್ಯೇಕ ವ್ಯಕ್ತಿತ್ವದಲ್ಲಿ ಆಸಕ್ತಿಯನ್ನು ತೋರಿದ ಪೆಟ್ರಾರ್ಕನನ್ನು 'ಆಧುನಿಕ ಮಾನವ' ಎಂದು ಕರೆಯುವುದುಂಟು. ಹಾಗೆಯೇ, ತನ್ನ ತಾಯ್ಕಾಡು ಇಟಲಿಯನ್ನು ಹಾಡಿ ಹೊಗಳಿದ ಇವನನ್ನು ಇಟಲಿಯ ಮೊದಲನೆಯ ರಾಷ್ಟ್ರೀಯತಾವಾದಿ (ನ್ಯಾಷನಲಿಸ್ಟ್) ಎಂದು ಕರೆಯುತ್ತಾರೆ. ಬೊಕಾಚಿಯೋ ತನ್ನ ಕಥೆಗಳ ಸಾಮಗ್ರಿಯನ್ನು ತನ್ನ ಮುಂದಿದ್ದ ಸಾಹಿತ್ಯ ಕೃತಿಗಳಿಂದ ತೆಗೆದುಕೊಳ್ಳಲಿಲ್ಲ, ನೇರವಾಗಿ ಬದುಕಿನಿಂದ ಆರಿಸಿಕೊಂಡ. ದಾಂತ ಮತ್ತು ಬೊಕಾಚಿಯೊ, ಇಡೀ ಯುರೋಪಿನ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದ ದೈತ್ಯರು. ಹದಿನೈದನೆಯ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬ ಆ್ಯಂಜಿಲೂ ಪಾಲಿಜಿ ಆನೂ (ಇವನನ್ನು ಪಾಲಿಷಿಯನ್ ಎಂದೂ ಕರೆಯುವುದುಂಟು) ಪದ್ಯ ಮಾಧ್ಯಮವನ್ನು ಬಳಸಿ ಇವನು ಬರೆದ ಆರ್‌ಫಿಯೊ' (1480 ?) ಇಟಾಲಿಯನ್ ಭಾಷೆಯಲ್ಲಿ ಮೊದಲನೆಯ ಗಮನಾರ್ಹ ನಾಟಕ. ಮ್ಯಾಕಿಯ ತೆಲಯ 'ದಿ ಪ್ರಿನ್ಸ್' (1532) ಇಡೀ ಯುರೋಪಿನ ಚಿಂತನೆಯ ಮೇಲೆ ಪ್ರಭಾವ ಬೀರಿದ ಕೃತಿ (ಆದರೆ ಇದರ ಚಿಂತನೆಯನ್ನು ಹಲವೊಮ್ಮೆ ತಪ್ಪಾಗಿ ವ್ಯಾಖ್ಯಾನ ಮಾಡಿರುವುದುಂಟು), ಇದರ ಚಿಂತನೆಯ ಆಸ್ತಿಭಾರ, “ರಾಜ್ಯವನ್ನು ಸುರಕ್ಷಿತವಾಗಿ ಉಳಿಸುವುದೇ ರಾಜನ ಪರಮ ಕರ್ತವ್ಯ” ಎನ್ನುವ ಅನಿಸಿಕೆ. ಇವನ ಪ್ರಸಿದ್ಧ ನಾಟಕ 'ದಿ ಮ್ಯಾನ್‌ಡೇಕ್' (1524). ಇದು ಮನುಷ್ಯನ ಪ್ರವೃತ್ತಿಗಳ ಬಹು ಕಹಿಯಾದ ವಿಶ್ಲೇಷಣೆ. ನವೋದಯ ಯುಗದ ಮಹಾನ್ ಕಲಾವಿದರೂ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದರು, ಮೈಕೆಲ್ ಏಂಜೆಲೋನ ಸುನೀತಗಳಲ್ಲಿ ಗಾಢ ಅನುರಾಗವು ಅಭಿವ್ಯಕ್ತಿಯನ್ನು ಪಡೆಯುತ್ತದೆ. ಕಲೆ ಮತ್ತು ವಿಜ್ಞಾನಗಳನ್ನು ಕುರಿತು ಲಿಯನಾರ್ಡೊ ದ ವಿಂಚಿಯ ಬರೆದ ವಿದ್ವತ್ಪಬಂಧಗಳು ಆಧುನಿಕ ಚಿಂತಕರ ಮೇಲೆಯೂ ಪ್ರಭಾವ ಬೀರಿವೆ. ಚಿತ್ರ ಕಲಾವಿದ ವಾಸ್ತು ಶಿಲ್ಪ ಜಿಯಾರ್ಜಿಯೊ ವಸಾರಿ ಖ್ಯಾತ ಚಿತ್ರ ಕಲಾವಿದರ, ಶಿಲ್ಪಿಗಳ ಮತ್ತು ವಾಸ್ತುಶಿಲ್ಪಿಗಳ ಜೀವನ ಚರಿತ್ರೆಗಳನ್ನು ಬರೆದ. ಇಂದು ಇವು ಅಮೂಲ್ಯ ಆಕರವಾಗಿವೆ; ಮತಿಯೊ ಬಾಂದಲೂ 'ಕಿರು ಕಾದಂಬರಿಗಳು' (4 ಸಂಪುಟಗಳು, 1554-73) ಎನ್ನುವ ಕೃತಿಯನ್ನು ಪ್ರಕಟಿಸಿದ. ಇಲ್ಲಿನ ಕಥೆಗಳು ಯುರೋಪಿನ ಹಲವು ಸಾಹಿತ್ಯ ಕೃತಿಗಳಿಗೆ ಸಾಮಗ್ರಿಯನ್ನು ಒದಗಿಸಿವೆ. ಅವನೇ ಪ್ರಾಯಶಃ ಷೇಕ್ಸ್ ಪಿಯರ್ ತನ್ನ 'ರೋಮಿಯೊ ಅಂಡ್ ಜೂಲಿಯೆಟ್' ನಾಟಕದ ಕಥೆಯನ್ನು ಈ ಕೃತಿಯಿಂದ ತೆಗೆದುಕೊಂಡ. 16ನೆಯ ಶತಮಾನದಲ್ಲಿ ಸ್ವತಂತ್ರವಾಗಿ, ದಿಟ್ಟವಾಗಿ ಚಿಂತಿಸಬಲ್ಲ ತತ್ವಶಾಸ್ತ್ರಜ್ಞನೊಬ್ಬ ಕಾಣಿಸಿಕೊಂಡ. ಅವನೇ ಜಿಯೊರ್‌ಡಾನೊ ಬ್ರೂನೊ, ಇವನ ಸ್ವತಂತ್ರ ಚಿಂತನೆಗಾಗಿ ಇವನನ್ನು ರೋಮ್ ನಗರದಲ್ಲಿ 1600ರಲ್ಲಿ ಜೀವಂತ ಸುಟ್ಟರು. 17ನೆಯ ಶತಮಾನವು ಶ್ರೇಷ್ಠ ಸಾಹಿತ್ಯವನ್ನು ಕಾಣಲಿಲ್ಲ, ಶ್ರೇಷ್ಠ ಕಲೆಯನ್ನೂ ಕಾಣಲಿಲ್ಲ. ಇದು 'ಬರೋಕ್' ಶೈಲಿಯ ಕಾಲ. ಕವಿಯ ಕಲ್ಪನೆಗೆ ನಿಯಂತ್ರಣವಿಲ್ಲದಿದ್ದ ಕಾಲ. ಅಭಿವ್ಯಕ್ತಿ ಯಲ್ಲಿ ಕೃತಕ, ಡಾಂಭಿಕ ಶೈಲಿ. ಟ್ರ್ಯಾಜೆಡಿಗಳಲ್ಲಿ ಅಸ್ವಸ್ಥ ಭಾವಗಳು. ಈ ಕಾಲದ ಗಣನೀಯ ಕವಿ, ವಿಜ್ಞಾನಿ ಮತ್ತು ತತ್ವಶಾಸ್ತ್ರಜ್ಞ ತೊಮಾಸೊ ಕಂಪನೆಲನ ಬರಹಗಳಲ್ಲಿ ತನ್ನ ಕಾಲದ ಸಾಮಾಜಿಕ ಬದುಕಿನ ವಿಷಯದಲ್ಲಿ ತೀವ್ರ ಅಸಮಾಧಾನ ಕಾಣುತ್ತದೆ. ಸಾಮಾಜಿಕ ಜೀವನವನ್ನು ಉತ್ತಮಗೊಳಿಸಲು ಇವನು ಮಾಡಿದ ಸಲಹೆಗಳು ಇವನನ್ನು ಸೆರೆಮನೆಗೆ ಒಯ್ದವು. 18ನೆಯ ಶತಮಾನದ ಪ್ರಾರಂಭದಲ್ಲಿ ಬರೋಕ್ ಶೈಲಿಗೆ ವಿರೋಧ ವ್ಯಕ್ತವಾಯಿತು. 'ಆರ್ಕಡಿಯ' ಎನ್ನುವ ಸಂಸ್ಥೆಯ ಸದಸ್ಯರು ಸಾಹಿತ್ಯದಲ್ಲಿ ಮಹಾಪೂರ್ವಕ ಅಕ್ಕ ಮನೆಯನ್ನು, ಸರಳತೆಯನ್ನು ಬೆಳೆಸಿಕೊಳ್ಳಬೇಕೆಂದು ವಾದಿಸಿದರು. ಈ ಹೊಸ ದೃಷ್ಟಿಯಿಂದ ಬರೆದವರಲ್ಲಿ ಗಣ್ಯ ಕವಿ (ಇವನು ನಾಟಕಗಳನ್ನು ಬರೆದ) ಪಿವಿಪ್ರೊ ಮತಸ್ತಾಸಿಯೊ. ಇಟಲಿಯ ಶ್ರೇಷ್ಠ ನಾಟಕಕಾರಲ್ಲಿ ಒಬ್ಬನಾದ ಕಾರ್ಲೊ ಗೊಲೋನಿಯ ವಿನೋದ ನಾಟಕಗಳಲ್ಲಿಯೂ ಈ ಪಂಥದ ಪ್ರಭಾವವಿದೆ. 18ನೆಯ ಶತಮಾನದ ಇಟಲಿಯ ಸಾಹಿತ್ಯದ ಮೇಲೆ ಫ್ರಾನ್ಸಿನ ಚಿಂತಕ ರೆನೆ ಡಕಾರ್ತ್ ಮತ್ತು ಫ್ರಾನ್ಸಿನ “ಎನ್‌ಲೈಟನ್ ಮೆಂಟ್' ಚಳವಳಿಯ ಬರಹಗಾರರ ಪ್ರಭಾವ ಅಧಿಕವಾಗಿತ್ತು. (ಇದರಿಂದಾಗಿ ಫ್ರೆಂಚ್ ಪದಗಳು ತಂಡ ತಂಡವಾಗಿ ಇಟಾಲಿಯನ್ ಭಾಷೆಯಲ್ಲಿ ಸೇರಿ ಕೊಂಡವು!) ಜೀಸ್ಯಪ್ ಪರಿನಿಯ ಕಾವ್ಯದಲ್ಲಿ ಸಾಮಾಜಿಕ ವಿಡಂಬನೆಯೂ ಪ್ರಖರವಾಗಿದೆ. ಶ್ರೀಮಂತ ವರ್ಗದ ಹುಡುಗಾಟಿಕೆ, ಭೋಗ ಜೀವನ, ಟೊಳ್ಳು ಬದುಕುಗಳನ್ನು ಇವನು ಉಗ್ರವಾಗಿ ಹಾಸ್ಯಮಾಡಿದ. 1789ರಲ್ಲಿ ನಡೆದ ಫ್ರಾನ್ಸಿನ ಮಹಾಕ್ರಾಂತಿಯ ಇಟಲಿಯಲ್ಲಿಯೂ ರಾಷ್ಟ್ರವೇ ಮಕ್ಕ ಸ್ವಾತಂತ್ರ್ಯದ ಹಂಬಲಕ್ಕೂ ಹೊಸ ಚೈತನ್ಯವನ್ನು ತಂದುಕೊಟ್ಟಿತು. 1870ರಲ್ಲಿ ಫ್ರೆಂಚ್ ಸೈನ್ಯಗಳು ಇಟಲಿಯಿಂದ ಸಂಪೂರ್ಣವಾಗಿ ಕಾಲುತೆಗೆದವು. 19ನೆಯ ಶತಮಾನದ ಪ್ರಾರಂಭ ದಿಂದ 1870ರವರೆಗೆ ಇಟಲಿಯ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಬಯಕೆ ಉಜ್ವಲವಾಗಿ ಕಾಣುತ್ತದೆ. 19ನೆಯ ಶತಮಾನದ ಪ್ರಾರಂಭದ ಸಾಹಿತ್ಯದಲ್ಲಿ ಮೂರು ಎಳೆಗಳನ್ನು ಕಾಣಬಹುದು. ರಾಷ್ಟ್ರಪ್ರೇಮ ಇನ್ನೂ ಉಳಿದಿದ್ದ ಅಭಿಜಾತ ಸಾಹಿತ್ಯ ಮನೋಧರ್ಮ, ಮತ್ತು ಹೊಸ ಬಗೆಯ ರೊಮ್ಯಾಂಟಿಸಿಸಂ. ಫ್ರಾನ್ಸಿನ ಕ್ರಾಂತಿಯ ಪ್ರಭಾವವು ಎನ್‌ನ್‌ಜೊ ಮಾಂಟಿ ಉಗೊ ಫಾಸ್ಕೊಲೊ ಮತ್ತು ಕಾರ್ಲೋ ಪೋರ್ಟರವರ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ.<noinclude></noinclude> 71u0sxf1ojvejk93glpeev8bh1wmvaq ಪುಟ:Mysore-University-Encyclopaedia-Vol-2-Part-2.pdf/೨೫ 104 118474 314121 2026-04-30T18:21:41Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೬ ಆಟಾಲಿಯನ್ ಸಾಹಿತ್ಯವಿಮರ್ಶೆ ಜಿಯಕೋಮೊ ಲಿಯೊಪಾರ್ದಿ ಇಟಲಿಯ ಭಾವಗೀತೆಗಳ ಕವಿಗಳ ಮೊದಲ ಪಂಕ್ತಿಯಲ್ಲಿರುವವನು. ಗ್ರೀಕ್ ಮತ್ತು ಲ್ಯಾಟಿನ್ ಕವನಗಳ ಅನುವಾದವು ಇವನಿಗೆ ಒಂದು ಬಗೆಯ ಶಿಕ್ಷಣವಾಯಿತು. ಪ್ರಾರಂಭದಲ್ಲ... 314121 proofread-page text/x-wiki <noinclude><pagequality level="1" user="Pragathi. BH" /></noinclude>೩೨೬ ಆಟಾಲಿಯನ್ ಸಾಹಿತ್ಯವಿಮರ್ಶೆ ಜಿಯಕೋಮೊ ಲಿಯೊಪಾರ್ದಿ ಇಟಲಿಯ ಭಾವಗೀತೆಗಳ ಕವಿಗಳ ಮೊದಲ ಪಂಕ್ತಿಯಲ್ಲಿರುವವನು. ಗ್ರೀಕ್ ಮತ್ತು ಲ್ಯಾಟಿನ್ ಕವನಗಳ ಅನುವಾದವು ಇವನಿಗೆ ಒಂದು ಬಗೆಯ ಶಿಕ್ಷಣವಾಯಿತು. ಪ್ರಾರಂಭದಲ್ಲಿ ದೇಶಭಕ್ತಿಯ ಉತ್ಸಾಹವು ಕಾಣುತ್ತಿತ್ತು. ಅನಂತರ ಗಾಢವಾದ ನಿರಾಸೆ ಮುಸುಕಿತು. ಆತ್ಮ ವಿಮರ್ಶೆ, ಒಂಟಿತನ ಮತ್ತು ಕೈಗೆ ಎಟುಕದಿರುವುದನ್ನು ಎಟುಕಿಸಿಕೊಳ್ಳುವ ಹಂಬಲ ಇವನ ಕಾವ್ಯದ ಲಕ್ಷಣಗಳು, ಮ್ಯಾನ್‌ಜೋನಿಯ 'ಇ ಪ್ರಾಸಿ ಸೋಸಿ' (ಮದುವೆ ನಿಶ್ಚಿತಳಾದವಳು) ದಬ್ಬಾಳಿಕ ಮತ್ತು ವಿಧಿಯ ಕ್ರೌರ್ಯಕ್ಕೆ ತುತ್ತಾಗಿ ಹೋರಾಡುವ ಇಬ್ಬರು ಬಡ ಪ್ರಣಯಿಗಳ ಕಥೆ. ಈತನ 'ಇನಿ ಸೇಕ್ತಿ'ಯಲ್ಲಿ ಧಾರ್ಮಿಕ ಚಿಂತನೆ ಹರಳುಗಟ್ಟಿದೆ. ಇವನ ನಿರಾಭರಣ ಗದ್ಯ ಸ್ಪಷ್ಟವಾಗಿದ್ದು ಪರಿಣಾಮಕಾರಿಯಾಗಿದೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅಭಿಜಾತ ಸಾಹಿತ್ಯ ಮನೋಧರ್ಮ, ರೊಮ್ಯಾಂಟಿಸಿಸಂ ಎರಡರ ವಿರುದ್ಧವೂ ಬಂಡಾಯ ಮೂಡಿತು. ಭಾವಗೀತಾತ್ಮಕತೆ ಮತ್ತು ಕೃತಕ ಡಾಂಭಿಕ ಭಾಷೆ ಎರಡನ್ನೂ ತಿರಸ್ಕರಿಸಿದ ಈ ಸಾಹಿತಿಗಳು ತಮ್ಮ ಚಳವಳಿಯನ್ನು 'ವೆರಿಸ್ಟ್' ಎಂದರೆ 'ವಾಸ್ತವತೆ' ಎಂದು ಕರೆದರು. ಗೇಬ್ರಿಯಲ್ ಡಾನಂಜಿಯೊ ರೊಮ್ಯಾಂಟಿಸಿಸಂ, ವಾಸ್ತವತೆ ಮತ್ತು ಅಭಿಜಾತ ಸಾಹಿತ್ಯ ಮನೋಧರ್ಮ ಮೂರನ್ನೂ ನಿರಾಕರಿಸಿ ನವೋದಯ ಯುಗದ 'ವಿಶ್ವ ಮಾನತೆ' ಆದರ್ಶವನ್ನು ತನ್ನ ಮುಂದಿರಿಸಿಕೊಂಡ ಇಟಲೊ ಸ್ವವೊನ ಕಾದಂಬರಿಗಳಲ್ಲಿ ಮಾನಸಿಕ ಪ್ರೇರಣೆಗಳ ವಿಶ್ಲೇಷಣೆ ಕಾಣುತ್ತದೆ. ಸಮಾಜಶಾಸ್ತ್ರ ದೃಷ್ಟಿಯ ಇತಿಹಾಸಕಾರ ಗುಗ್ಲಿ ಎಲೆ ಘೋರ ಇವನು ಮುಸೊಲಿನಿಯ ಫ್ಯಾಸಿಸಂ ಅನ್ನು ವಿರೋಧಿಸಿದ. ಆದರೆ ತತ್ವಶಾಸ್ತ್ರಜ್ಞ ಜಿಯೊವನಿ ಜಂಟೈಲ್ ಫ್ಯಾಸಿಸಂ ಅನ್ನು ಬೆಂಬಲಿಸಿದ. ಮೆಟಲ್ಲ ಸೆರಾಬ ಮನೋವಿಶ್ಲೇಷಾತ್ಮಕ ಕಾದಂಬರಿಗಳನ್ನು ಬರೆದಳು. ಗ್ರೇಜೆಯ ಡೆಲೆಡ್ಡ ಸಾರ್ಡಿನಿಯದ ರೈತರನ್ನು ಕುರಿತು 'ನ್ಯಾಚುರಲಿಸ್ಟಿಕ್' ಕಾದಂಬರಿಗಳನ್ನು ಬರೆದಳು. 1926ರಲ್ಲಿ ಇವಳಿಗೆ ನೊಬೆಲ್ ಪ್ರಶಸ್ತಿ ದೊರಕಿತು. ಕೋಚೆ ಇಟಲಿಯಾಚೆ ಹಲವಾರು ದೇಶಗಳ ಚಿಂತಕರ ಮೇಲೆ ಪ್ರಭಾವ ಬೀರಿದ. 'ಲ ಕ್ರಿಟಿಕ' ಎನ್ನುವ ಅವನ ಸಾಹಿತ್ಯಕ ಪತ್ರಿಕೆ ಅವನ ವಿಚಾರಧಾರೆಯನ್ನು ಹರಡಿತು. ಬುದ್ಧಿಜೀವಿಯು ಸಾರ್ವಜನಿಕ ಜೀವನದಲ್ಲಿ ಭಾಗವಹಿಸಬೇಕು ಎಂದು ಇವನ ನಿಲುವು. ಇವನು ಫ್ಯಾಸಿಸಂನ ವಿರೋಧಿ. ಪಿರಾಂಡೆಲೊ ತನ್ನ ನಾಟಕಗಳಲ್ಲಿ ಮಾನಸಿಕ ಸ್ಥಿತಿಗಳ ಸೂಕ್ಷ್ಮ ವಿಶ್ಲೇಷಣೆಯನ್ನು ಮಾಡಿದ. ರಂಗಮಂದಿರದಲ್ಲಿ ಇವನು ಮಾಡಿದ ಪ್ರಯೋಗಗಳು ನಟರನ್ನು, ಪ್ರೇಕ್ಷಕರನ್ನು ಹತ್ತಿರಕ್ಕೆ ತಂದವು. ತತ್ವಜ್ಞಾನದ ಸಮಸ್ಯೆಗಳನ್ನು ಇವನು ತನ್ನ ಕೃತಿಗಳಲ್ಲಿ ಪೃಥಕ್ಕರಿಸಿದ. ಮುಸೊಲೋನಿಯ ಫ್ಯಾಸಿಸಂ ಸಾಹಿತ್ಯದ ಕುತ್ತಿಗೆ ಹಿಸುಕುವ ಶಕ್ತಿಯಾಯಿತು. ಗೈಸೆಪ ಆಂಟೊನಿಯೊ ಬರ್ಜೆಸ್‌ನಂಥ ಬರಹಗಾರರು ಈ ಸಿದ್ಧಾಂತವನ್ನು ತಿರಸ್ಕರಿಸಿದರು. ಮೊದಲು ಫ್ಯಾಸಿಸಂ ಅನ್ನು ಬೆಂಬಲಿಸಿದ ಕರ್ಸಿಯೊ ಸಕರ್ಟ್ ಅನಂತರ ತನ್ನ 'ಕಾಪಟ್ ಎನ್ನುವ ಕೃತಿಯಲ್ಲಿ ಫ್ಯಾಸಿಸಂನಿಂದ ಯುರೋಪಿನಲ್ಲಿ ಆದ ನೈತಿಕ ಮತ್ತು ಸಾಂಸ್ಕೃತಿಕ ಗೈಸೆಪ ಅಂಗದೆಟಿ ಯುರೋಪಿನ ಶ್ರೇಷ್ಠ ಕವಿಗಳಲ್ಲಿ ಒಬ್ಬ. ಇವನ 'ದ ಬರೀಡ್ ಹಾರ್ಬರ್' (1916) ಕವನ ಸಂಗ್ರಹವು ಇಟಾಲಿಯನ್ ಕಾವ್ಯಕ್ಕೆ ಮನಶ್ವೇತನ ಬಂದುದನ್ನು ಸಾರಿತು. ಯುಜಿನಿಯೊ ಮಂಟಾಲೆಯೂ ಯುರೋಪಿನ ಶ್ರೇಷ್ಠ ಕವಿಗಳಲ್ಲಿ ಒಬ್ಬ ಇವನಿಗೆ 1975ರಲ್ಲಿ ನೊಬೆಲ್ ಪಾರಿತೋಷಕ ಲಭ್ಯವಾಯಿತು. ಬದುಕನ್ನು ಕಟುವಾಗಿ ಟೀಕಿಸುವ ಇವನ ಕಾವ್ಯದಲ್ಲಿ ಗಾಢವಾದ ನಿರಾಸೆಯು ಆಗಾಗ ವ್ಯಕ್ತವಾಗುತ್ತದೆ. ಇವನು ಆಧುನಿಕ ಬದುಕಿನ ದುರಂತವನ್ನು ಎತ್ತಿ ತೋರಿಸುವ ಮತ್ತೊಬ್ಬ ಕವಿ ಸಾಲ್ವಟೋರ್ ಕುಸಿಮೊಡೊ, ಇವನು ಆಧುನಿಕ ಬದುಕಿನ ಟ್ರ್ಯಾಜೆಡಿಯನ್ನು ಗಾಢವಾದ ಭಾವಗೀತಾತ್ಮಕತೆಯಲ್ಲಿ ವ್ಯಕ್ತಪಡಿಸುತ್ತಾನೆ. 1959ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ಲಭ್ಯವಾಯಿತು. ಎರಡನೆಯ ಮಹಾಯುದ್ಧದ ಅನಂತರ ಇಟಲಿಯಲ್ಲಿ ಕಥಾಸಾಹಿತ್ಯದಲ್ಲಿಯೂ ಚಲನಚಿತ್ರದಲ್ಲಿಯೂ ಒಂದು ಹೊಸ ವಾಸ್ತವತೆಯು ಮೂಡಿತು. ಕಾರ್ಲೊ ಲೆವಿ ತನ್ನ ಕಾದಂಬರಿಗಳಲ್ಲಿ ರೈತರ ಕಷ್ಟಗಳನ್ನು ನಿರೂಪಿಸಿದ. ಎಲಿಯೊ ವಿಟ್ಟೂರಿಸಿ, ವಾಸ್ಕೊ ಪಟೊಲಿನಿ, ಸಿಸ‌ ಪವೀಸ್ ಮೊದಲಾದವರು ಈ ಪಂಥದ ಕೆಲವರು ಗಣ್ಯ ಕಾದಂಬರಿಕಾರರು. ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಮತ್ತೊಬ್ಬ ಕಾದಂಬರಿಕಾರ ಆಟ್‌ಬರ್ಟೊ ಮೊಡೇವಿಲಿಮ್. ಇಂದಿನ ಸಮಾಜದಲ್ಲಿ ನೈತಿಕ ಸಂದಿಗ್ಧತೆಯಲ್ಲಿ ಸಿಲುಕಿದವರ ಪರಿಸ್ಥಿತಿಯನ್ನು ಇವನು ವಿಶ್ಲೇಷಿಸುತ್ತಾನೆ. ಇವನ ಲ ಸಿಯೊಸಿಅರ (ಇಬ್ಬರು ಸ್ತ್ರೀಯರು, 1959) ಯುದ್ಧದಿಂದ ಜರ್ಝರಿತವಾದ ಇಟಲಿಯಲ್ಲಿ ಇಬ್ಬರು ಮಹಿಳೆಯರ ಬವಣೆಗಳ ಕಥೆಯನ್ನು ಹೇಳುತ್ತದೆ. ಇದು ಒಳ್ಳೆಯ ಚಲನಚಿತ್ರವೂ ಆಯಿತು. ಜಿಯಾರ್‌ಜಿಒನ 'ಫಿ - ಕಾಂಟೆನಿಸ್' (1965) ಫ್ಯಾಸಿಸ್ಟ್ ಇಟಲಿಯಲ್ಲಿ ಒಂದು ಯೆಹೂದ್ಯ ಕುಟುಂಬದ ಯಾತನೆಯ ಕಥೆ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಇತರ ಗಣನೀಯ ಕಾದಂಬರಿಕಾರರಲ್ಲಿ ಕೆಲವರು ದಿನೊ ಬುಜಾಟ, ಎಲ್ಲಿ ಮೊರಾಂಟಿ, ನಟಾಲಿಯ ಗಿಫ್ಟ್‌ಬರ್ಗ್, ಪ್ರಿಮೊ ಲೆವಿ ಮೊದಲಾದವರು. ಆ ಶತಮಾನದ ಕಡೆಯ ವರ್ಷಗಳಲ್ಲಿ ಪ್ರೊ ಉಂಬರ್ಟೊ ಎಕೊ, ಫ್ಯಾಂಟಿಸಿ ಮತ್ತು ಆಧ್ಯಾತ್ಮಿಕ ಊಹೆಗಳನ್ನು ಸಂಗಮಗೊಳಿಸಿದ ಕಾದಂಬರಿಗಳಿಂದ ಗಮನ ಸೆಳೆದ. ಆಂಟೊನಿಯೊ ಟಬುಚಿ, ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳನ್ನು ಎತ್ತುವ ಪತ್ತೇದಾರಿ ಕಾದಂಬರಿಗಳನ್ನು ಬರೆದ. (ಎಲ್.ಎಸ್.ಎಸ್.) ಇಟಾಲಿಯನ್ ಸಾಹಿತ್ಯವಿಮರ್ಶೆ: ಇದರ ಪರಂಪರೆಯ ಮೂಲವನ್ನು ಮಧ್ಯಯುಗದ ಮಹಾಕವಿಯೂ ಇಟಲಿ ಸಾಹಿತ್ಯದ ಕಾರಣಪುರುಷನೂ ಆದ ಡಾಂಟೆ ಬರೆದ ಎರಡು ಅಪೂರ್ಣ, ಆದರೆ ಅಪೂರ್ವವಾದ ಗದ್ಯಗ್ರಂಥಗಳಲ್ಲಿ ಗುರುತಿಸಬಹುದು. ಚಿಂತಿಸಿದವರು, ವಿವೇಚಿಸಿದವರು ತೀರಾ ವಿರಳ. ಮತ ಧರ್ಮಗಳು ಜನಜೀವನದ ಡಾಂಟೆಗಿಂತ ಮುಂಚೆ ಇಟಲಿ ಸಾಹಿತ್ಯ ಇತಿಹಾಸದಲ್ಲಿ ವಿಮರ್ಶಾಸೂತ್ರಗಳನ್ನು ಕುರಿತು ಮೇಲೆ ವಿಶೇಷ ಅಧಿಕಾರ, ಪ್ರಭಾವ ಬೀರಿದ ಮಧ್ಯಯುಗದ ಕಾಲದಲ್ಲಿ ಕ್ರೈಸ್ತಮಠಗಳ ಸನ್ಯಾಸಿಗಳೇ ಸಾಹಿತ್ಯದ ತಪ್ಪು ಒಪ್ಪುಗಳನ್ನು ನಿರ್ಣಯಿಸುತ್ತಿದ್ದರು. ಕ್ರೈಸ್ತಲೋಕದಲ್ಲಿ ಪುರಾತನ ಗ್ರೀಕ್, ಲ್ಯಾಟಿನ್ ಲೌಕಿಕ ಸಾಹಿತ್ಯದ ಎಷ್ಟು ಭಾಗವನ್ನುಳಿಸಿಕೊಳ್ಳಬೇಕೆಂದು ನಿರ್ಧರಿಸಿದವರೂ ಮಠಾಧಿಪತಿಗಳೇ. ಇವರಲ್ಲಿ ಮಾನವೀಯ ಮೌಲ್ಯಗಳನ್ನರಿತು ವ್ಯಕ್ತಿಸ್ವಾತಂತ್ರ್ಯವನ್ನು ಗುರುತಿಸಿದವರೂ ಟರ್‌ಷುಲಿಯನ್‌ರಂಥ ಮತಾಂಧರೂ ಸೇರಿರುತ್ತಿದ್ದರು. ಆ ಕಾಲದಲ್ಲಿ ಸಾಹಿತ್ಯಸೂತ್ರಗಳನ್ನು ಈ ದೃಷ್ಟಿಯಿಂದ ನೋಡಿದವರಲ್ಲಿ tnocide ಮೊದಲಿಗ. ಇಟಾಲಿಯನ್ ಗದ್ಯದಲ್ಲಿ ಬರೆದ ಡಾಂಟೆಯ ಇಲ್ ಕನ್‌ವೀವಿಯ ಅಥವಾ ಔತಣಕೂಟ ಮುಖ್ಯವಾಗಿ ರಾಜ್ಯಶಾಸ್ತ್ರ, ದರ್ಶನ, ಬೈಬಲ್ ಹಾಗೂ ಆತ್ಮಕಥೆಯ ಪ್ರಸ್ತಾಪಗಳನ್ನೊಳಗೊಂಡ ಗಹನ ವಿದಗ್ಧ ಗ್ರಂಥ. ಎರಡನೆಯ ಗ್ರಂಥವಾದ ಡಿ ವಲ್ಗರಿ ಎಲಕ್ವೆಂಷಿಯ ಅಥವಾ ದೇಶಭಾಷೆಯ ಬಳಕೆ ಯುರೋಪಿನ ಸಾಹಿತ್ಯ ವಿಮರ್ಶೆಯ ಆಕರ ಗ್ರಂಥ. ಡಾಂಟೆ, ತಾನು ಕಾವ್ಯಮಾಧ್ಯಮವಾಗಿ ಬಳಸಲು ನಿರ್ಧರಿಸಿದ, ಆಮೇಲೆ ಕೈಬಿಟ್ಟ ಇಟಲಿಯ ದೇಶಭಾಷೆಯ ವೈವಿಧ್ಯ, ಔಚಿತ್ಯಗಳನ್ನು ಸ್ವಾರಸ್ಯವಾಗಿ ವಿವೇಚಿಸಿದ್ದಾನೆ. ಹೊಸದಾಗಿ ಕಾವ್ಯ ನಿರ್ಮಿಸಲು ಹೊರಟ ಯಾವ ಕವಿಯೂ ಎದುರಿಸಬೇಕಾದ ಅಭಿವ್ಯಕ್ತಿಯ ಸಮಸ್ಯೆಯನ್ನು ಇಲ್ಲಿ ಚರ್ಚಿಸಿದ್ದಾರೆ. ಹೊಸ ಹುಟ್ಟಿನ ಕಾಲದಲ್ಲಿ ಪಂಡಿತರು ಅನುಸರಿಸಿದ ವಿಮರ್ಶೆಯ ಸೂತ್ರಗಳಲ್ಲಿ ಯಾವ ತೆರನಾದ ಸಂಕೀರ್ಣತೆಯೂ ಇರಲಿಲ್ಲ. ಹೋಮರ್, ವರ್ಜಿಲ್, ಅರಿಸ್ಟಾಟಲರಂಥ ಪುರಾತನ ಸಾಹಿತಿಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಅವರ ಕೃತಿಗಳ ಮಾದರಿಯನ್ನನು ಸರಿಸದೆ ಬರೆದುದೆಲ್ಲ ದೋಷಪೂರ್ಣ ಸಾಹಿತ್ಯ. ಇದು ಅಂದಿನ ಸಾಹಿತಿಗಳ ಧೋರಣೆ. ಕೇವಲ ಪುರಾತನರ ಸಾಹಿತ್ಯಪ್ರಕಾರಗಳನ್ನಲ್ಲದೆ ಅವರು ಉಪಯೋಗಿಸಿದ ಭಾಷೆಯನ್ನೂ ಮಾದರಿಯಾಗಿ ಅನುಸರಿಸಬೇಕೆಂದು 1527ರಲ್ಲಿ ಮಾರ್ಕೋ ಜಿರೊಲಾಮೋ ವಿಡ ವಾದಿಸಿದ. ವಿಮರ್ಶಾಸೂತ್ರಗಳನ್ನು ಪದ್ಯರೂಪದಲ್ಲಿ ಹೆಣೆಯುವ ಸಂಪ್ರದಾಯ ಪ್ರಾರಂಭ ವಾದುದೂ ಆಗಲೇ. ವಿಡ ಲ್ಯಾಟಿನ್‌ನಲ್ಲಿ ಬರೆದ ಕಾವ್ಯಕಲೆ ನೂರಾರು ವರ್ಷಗಳ ಅನಂತರ ಫ್ರಾನ್ಸಿನ ಬೋಲೊ ಆಮೇಲೆ ಇಂಗ್ಲೆಂಡಿನ ಅಲೆಕ್ಸಾಂಡರ್ ಪೋಪ್ ಮುಂತಾದವರ ಮೇಲೆ ಪ್ರಭಾವ ಬೀರಿತು. ಆ ಕಾಲದಲ್ಲಿ ಹೋಮರ್, ಪ್ಲೇಟೊ, ಅರಿಸ್ಟಾಟಲ್‌ ಲೋಕೋತ್ತರ ಗ್ರಂಥಗಳನ್ನು ಭಾಷಾಂತರ ಮಾಡಿ ಅಡಕವಾಗಿ ಸಂಗ್ರಹಿಸಿ, ಸಂಪಾದಿಸಿ ಅವುಗಳನ್ನು ಜನಪ್ರಿಯಗೊಳಿಸಿದರೂ ಪುರಾತನ ವಿಮರ್ಶಾಸೂತ್ರಗಳನ್ನು ಕುರಿತ ಸಮಂಜಸ ತಿಳಿವಳಿಕೆ ಪಂಡಿತರಲ್ಲಿ ಮೂಡಲು ಬಹುಕಾಲ ಹಿಡಿಯಿತು. ಆ ಕಾಲದಲ್ಲೂ ಎಲ್ಲರೂ ಪುರಾತನ ಸೂತ್ರಗಳನ್ನು ಕುರುಡು ಕುರುಡಾಗಿ ಅನುಕರಿಸಲಿಲ್ಲ. ಪುರಾತನ ಅಭಿಜಾತ ಸಂಪ್ರದಾಯವನ್ನು ವಿರೋಧಿಸುವ ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಸಿಂಥಿಯೋ, ಟ್ಯಾಸೋ, ಮ್ಯಾಟ್ಟನಿ, ಗುಆರಿನಿ, ಕ್ಯಾಸಲ್ ಪೆಟ್ರೋ ಮುಂತಾದವರ ಹೆಸರು ಹೇಳಬಹುದು. ತಾವು ರಚಿಸಿದ ರಮ್ಯ ಕಲ್ಪನೆಯ ಕೃತಿಗಳಲ್ಲಿ ಅನುಸರಿಸಿದ ವಿಭಿನ್ನ ಮಾರ್ಗ, ನೂತನ ಶೈಲಿ ಅಳವಡಿಸಿಕೊಂಡು ಹೊಸ ಪ್ರಕಾರಗಳನ್ನವರು ಸಮರ್ಥಿಸಿಕೊಂಡರು. ಕ್ಲಾಸಿಕಲ್ ಸಂಪ್ರದಾಯದೊಳಗೇ ತದ್ವಿರುದ್ಧವಾದ ನವ್ಯ, ರಮ್ಯ ಸಂಪ್ರದಾಯವೂ ಹುಟ್ಟಿ ಬಂದುದು ಸರ್ವವಿದಿತ. ಛಂದಶಾಸ್ತ್ರ, ಪ್ರಾಸ ಮುಂತಾದ ವಿಷಯಗಳಲ್ಲಿ ಜಿಜ್ಞಾಸೆ ಪ್ರಾರಂಭವಾದುದೂ ಈ ಕಾಲದಲ್ಲೇ. ಪುರಾತನರ ಸಾಹಿತ್ಯಮಾರ್ಗವನ್ನೂ ವಿಮರ್ಶಾಸೂತ್ರಗಳನ್ನೂ ಸ್ವಂತವಾಗಿ ಗ್ರಹಿಸಿ ತಮ್ಮ ಕಾಲದ ರೀತಿನೀತಿ, ಅಭಿರುಚಿಗಳಿಗೆ ಒಪ್ಪವಾಗುವಂತೆ ಅಳವಡಿಸಿಕೊಂಡು ಪೆಟ್ರಾರ್ಕ್, ಬೊಕ್ಯಾಚಿಯೊ ಮುಂತಾದ ಶ್ರೇಷ್ಠ ಸಾಹಿತಿಗಳು ತಮ್ಮ ಸೋಪಜ್ಞತೆಯನ್ನು ಮೆರೆದರು. ವಾದವಿವಾದಗಳಲ್ಲಿ ಸೇರಿದ ಪಂಡಿತರ ಒಂದು ಪಂಗಡ ವಿವೇಚನೆ ಮರೆತು ದುರಭಿಮಾನ ತಳೆದು ಗ್ರೀಸಿನ ಹೋಮರನಿಗಿಂತ ತಮ್ಮ ದೇಶದ ವರ್ಜಿಲನೇ ಉತ್ತಮೋತ್ತಮ ಕವಿಯೆಂದು ವಾದಿಸಿ ವರ್ಜಿಲ್ ಪೂಜೆಯ ಹೊಸ ಪಂಥವನ್ನೇ ಕಟ್ಟಲೆತ್ನಿಸಿದರು. ಹದಿನಾರನೆಯ ಶತಮಾನದ ಇಟಲಿ ವಿಮರ್ಶೆಯಲ್ಲಿ ಹೊರಹೊಮ್ಮಿದ ಒಂದು ಪ್ರವೃತ್ತಿಯಂತೂ ಗಮನಾರ್ಹ. ಕಾವ್ಯವನ್ನು ಕುರಿತ ಉತ್ಕರ್ಷ, ಕಾವ್ಯದ ಹಿರಿಮೆಯನ್ನು ಕುರಿತ ಕಳಕಳಿ ಹೊಸ ಹುಟ್ಟಿನ ಕಾಲದ ಮಾನವತಾವಾದಿಗಳ ಗ್ರಂಥಗಳಲ್ಲಿ ನಿಚ್ಚಳವಾಗಿ ಪಡಿಮೂಡಿದ ಗುಣಾಂಶ. 17-18ನೆಯ ಶತಮಾನದ ಉದ್ದಕ್ಕೂ ಪ್ರಭಾವ ಬೀರಿದ ನಿಯೋಕ್ಲಾಸಿಕಲ್ ಸಂಪ್ರದಾಯ ಗ್ರಾವಿನ, ಮುರತೋರಿ ಹಾಗೂ ಏಕೋ ಮುಂತಾದ ವಿಮರ್ಶಕರನ್ನು ಸೃಜಿಸಿತು. ವಿಕೋ ಪ್ರತಿಪಾದಿಸಿದ ಇತಿಹಾಸವಾದ ಪ್ರಪಂಚ ಸಾಹಿತ್ಯ ಚರಿತ್ರೆಯಲ್ಲೇ ತೀರಾ ವಿನೂತನ<noinclude></noinclude> 0rmx53pg4lat7bjilyme93493m0oar0 ಪುಟ:Mysore-University-Encyclopaedia-Vol-2-Part-2.pdf/೨೬ 104 118475 314122 2026-04-30T18:21:52Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇಟಾನಗರ ಕಲ್ಪನೆ. ಬಹುಕಾಲ ಅಜ್ಞಾತವಾಗಿದ್ದ ವಿಕೋವಿನ ಸೋಪಜ್ಞತೆಯನ್ನು ಯುರೋಪಿಗೆ ಪರಿಚಯ ಮಾಡಿಸಿದವರು ಇಂಗ್ಲೆಂಡಿನ ಕೋಲ್‌ರಿಜ್ ಹಾಗೂ ಇಟಲಿಯ ಪ್ರತಿಭಾವಂತ ವಿಮರ್ಶಕ ಕೋಚೆ. 18ನೆಯ ಶತಮಾನದ ಇಟಲಿಯ ವಿಮರ್ಶಕರಲ್ಲಿ ಪ... 314122 proofread-page text/x-wiki <noinclude><pagequality level="1" user="Pragathi. BH" /></noinclude>ಇಟಾನಗರ ಕಲ್ಪನೆ. ಬಹುಕಾಲ ಅಜ್ಞಾತವಾಗಿದ್ದ ವಿಕೋವಿನ ಸೋಪಜ್ಞತೆಯನ್ನು ಯುರೋಪಿಗೆ ಪರಿಚಯ ಮಾಡಿಸಿದವರು ಇಂಗ್ಲೆಂಡಿನ ಕೋಲ್‌ರಿಜ್ ಹಾಗೂ ಇಟಲಿಯ ಪ್ರತಿಭಾವಂತ ವಿಮರ್ಶಕ ಕೋಚೆ. 18ನೆಯ ಶತಮಾನದ ಇಟಲಿಯ ವಿಮರ್ಶಕರಲ್ಲಿ ಪ್ರಸಿದ್ಧರಾದ ಇಬ್ಬರ ಹೆಸರು ಉಲ್ಲೇಖನಾರ್ಹ. ಸೀಸರಟ್ಟಿ ಇಂಗ್ಲಿಷ್ ಕವಿ ಮ್ಯಾಕ್‌ಫರ್‌ಸನ್ನನ ಓಸಿಯನ್ ಕಾವ್ಯವನ್ನೂ ಅರಿಸ್ಟಾಟಲ್‌ನ ರುದ್ರನಾಟಕ ಸೂತ್ರಗಳನ್ನೂ ಕುರಿತ ವಿಶ್ಲೇಷಣಾ ಪ್ರಬಂಧಗಳನ್ನು ಬರೆದ. ಇಂಗ್ಲಿಷ್ ಸಾಹಿತ್ಯಾಭ್ಯಾಸಿಗಳಿಗೆಲ್ಲ ಪರಿಚಿತನಾದ ಇನ್ನೊಬ್ಬ ವಿಮರ್ಶಕ-ಬ್ಯಾರಟ್ಟಿ, ಡಾ.ಜಾನ್‌ಸನ್ನನ ಆಪ್ತ ಒಡನಾಡಿಯೆಂದು ಪ್ರಸಿದ್ಧನಾದ ಬ್ಯಾರಟ್ಟಿಗೆ ಆತ ಮೂರು ವರ್ಷ ನಡೆಸಿದ ನಿಯತಕಾಲಿಕ ಪತ್ರಿಕೆಯೇ ಕುಂದಿಲ್ಲದ ಕೀರ್ತಿ ಗೌರವಗಳನ್ನು ದೊರಕಿಸಿದೆ. ಇಂಗ್ಲೆಂಡಿನ ಸ್ಪೀಲ್, ಅಡಿಸನ್ ಗೋಲ್ಡ್ ಸ್ಮಿತ್ ಮುಂತಾದವರ ಪ್ರಭಾವಗಳನ್ನು ಬ್ಯಾರಟ್ಟಿಯ ಲೇಖನಗಳಲ್ಲಿ ಗುರುತಿಸಬಹುದು. ಅವನ ಹರಿತವಾದ ಶೈಲಿ, ಚಾಟಿಯಿಂದ ಹೊಡೆದೆಬ್ಬಿಸು ವಂಥ ವಿಚಾರಧಾರೆ, ದಿಟ್ಟತನ, ಸೂಕ್ಷ್ಮ ಸಂವೇದನೆ-ಈ ಶತಮಾನದ ಓದುಗರ ಅಭಿರುಚಿ ಯನ್ನೂ ಕೆರಳಿಸುವಂಥದು. ತನ್ನ ಕಾಲದ ಇಟಲಿ ಸಾಹಿತ್ಯವನ್ನು ಕುರಿತು ಅವನ ನಂಜುನುಡಿಗಳು ಒಮ್ಮೊಮ್ಮೆ ಔಚಿತ್ಯರಹಿತವೆನಿಸಿದರೂ ಅವು ಅವನ ವಸ್ತುನಿಷ್ಠೆಯನ್ನೂ ಆದರ್ಶಪ್ರಿಯತೆಯನ್ನೂ ಪ್ರತಿರೂಪಿಸುತ್ತವೆ. 19ನೆಯ ಶತಮಾನದಲ್ಲಿ ಯುರೋಪಿನಲ್ಲಿ ಬೀಸಿ ಬಂದ ಹೊಸ ಹುಟ್ಟಿನ ಬಿರುಗಾಳಿ ಇಟಲಿಯನ್ನೂ ತಟ್ಟಿತಷ್ಟೆ. ಅಲ್ಲಿ ಅದರ ಪ್ರವರ್ತಕರಲ್ಲಿ ಭೀಮೆ, ಪೆಲ್ಲಿಕೊ, ವೈಕಾಂಟಿ, ಮೈನ್‌ಜೋನಿ ಅತ್ಯಂತ ಪ್ರಭಾವಶಾಲಿ ವಿಮರ್ಶಕರು. ಇಟಲಿಯಲ್ಲಿ ಹೊಸಹುಟ್ಟಿನ ಪಂಥ ಎತ್ತಿಹಿಡಿಯುವುದರಲ್ಲಿ ಮೈನ್‌ಜೋನಿ ಉಜ್ವಲ ಪಾತ್ರವಹಿಸಿದ. ತಾನು ರಚಿಸಿದ ಐತಿಹಾಸಿಕ ವಸ್ತುವುಳ್ಳ ದುರಂತನಾಟಕ ಮತ್ತು ಕಾದಂಬರಿಗಳಲ್ಲಿ ಪುರಾತನ ಸಾಹಿತ್ಯವಸ್ತುವನ್ನು ತ್ಯಜಿಸಿ, ಅರಿಸ್ಟಾಟಲ್ ಹೇಳಿದ ಮೂರು ಏಕತೆಗಳನ್ನುಲ್ಲಂಘಿಸಿ, ದೀರ್ಘ ವಿವಾದವೆಬ್ಬಿಸಿದ ಹೊಸಹುಟ್ಟಿನ ಸಾಹಿತ್ಯವೆಂದರೆ ಮಾಯ ಮಾಟದ ದೆವ್ವಪಿಶಾಚಿಗಳ ರೋಮಾಂಚಕ ಕಥೆಯಲ್ಲವೆಂದು ಸಾಧಿಸಲು ಚರಿತ್ರೆಯ ಘಟನೆ ಪಾತ್ರಗಳನ್ನೇ ತನ್ನ ಕೃತಿಗಳಲ್ಲಿ ಅಳವಡಿಸಿ ಕೊಂಡ. ಚರಿತ್ರೆಯನ್ನು ಕುರಿತ ಕಟ್ಟುಕಥೆ, ಕಾಲ್ಪನಿಕ ಪಾತ್ರಸೃಷ್ಟಿ ಅಸಾಧ್ಯವೆಂದು ವಾದಿಸುವ ಇವನ ಅಭಿಪ್ರಾಯಗಳನ್ನು ಗಯಟೆ ಎದುರಿಸಿ, ಸಮಂಜಸ ವ್ಯಾಖ್ಯಾನ ನೀಡಿದ್ದಾನೆ. ಮೈನ್‌ಜೋನಿಯ ತತ್ತ್ವಗಳು ಪರೋಕ್ಷವಾಗಿ ಇಟಲಿಯ ಹೊಸಹುಟ್ಟಿನ ಪಂಥವನ್ನೇ ನಿರಾಕರಿಸುವುದೇನೊ ಎಂದು ತೋರುತ್ತದೆ. ಆ ತತ್ತ್ವಗಳನ್ನು ವಿರೋಧಿಸಿದರೂ ಉಗೋ ಫೊಸ್ಕೋಲ ಹಾಗೂ ಲಿಯೋಪಾರ್ದಿ ತಮಗರಿಯದಂತೆ ಇಟಲಿಯ ರೊಮ್ಯಾಂಟಿಕ್ ಪಂಥದ ನೇತಾರರೂ ಆದುದೊಂದು ವಿರೋಧಾಭಾಸ. ಅಸಾಧಾರಣ ಪಂಡಿತನಾದರೂ ಸಹೃದಯನಿಗಿರಬೇಕಾದ ತಾಳ್ಮೆ, ಕುತೂಹಲ, ಉತ್ಸಾಹ ಗಳಿಲ್ಲದಿರುವುದರಿಂದ ಲಿಯೋಪಾರ್ದಿಯ ಟೀಕೆ ಟಿಪ್ಪಣಿಗಳು ತಮ್ಮ ಅರ್ಥ-ಮೌಲ್ಯಗಳನ್ನು ಕಳೆದುಕೊಂಡಿವೆ. ಒಟ್ಟಿನಲ್ಲಿ ನಾಲ್ಕು ಕಾಲ ನಿಲ್ಲಬಲ್ಲ ಸತ್ತ್ವಶಾಲಿ ವಿಮರ್ಶಾ ಪಂಥ ಇಟಲಿಯಲ್ಲಿ ನಿರ್ಮಾಣವಾಗಲು ಬಹುಕಾಲ ಬೇಕಾಯಿತು. ಇಂಥ ಹೊಸ ನಿರ್ಮಿತಿಯನ್ನು ಸಾಧಿಸಹೊರಟವರಲ್ಲಿ ಡಿ ಸಾಂಕ್ಷಿಸ್ ಅಗ್ರಗಣ್ಯ: ಈತ ಹತ್ತೊಂಬತ್ತನೆಯ ಶತಮಾನದ ಪ್ರಭಾವಶಾಲಿ ವಿಮರ್ಶಕ, ಈತ ಬರೆದ ಇಟಲಿ ಸಾಹಿತ್ಯದ ಕಥೆ ಹೊಸತೊಂದು ಸೌಂದರ್ಯ ಪಂಥವನ್ನೇ ನಿರ್ಮಿಸಿತೆನ್ನುತ್ತಾರೆ. ಆದರೆ ಇಟಲಿಯ ಹೆಸರನ್ನು ಪ್ರಪಂಚದ ಸಾಹಿತ್ಯ ಇತಿಹಾಸದಲ್ಲಿ ಚಿರಸ್ಥಾಯಿಗೊಳಿಸಿ ದವನು ಈ ಶತಮಾನದ ಬೆನಡಟೂ ಕ್ರೋಚೆ. ಈತ ಸುಮಾರು 600 ವರ್ಷಗಳ, ಇಟಲಿ ವಿಮರ್ಶಾ ಪರಂಪರೆಯ ಸಾರಸರ್ವಸ್ವವನ್ನು ಮೈಗೂಡಿಸಿಕೊಂಡ ಮೇಧಾವಿ, ಸಾಹಿತ್ಯದ ಹೊರ ರೂಪು, ಅಂತರಂಗಗಳು ವಿಭಿನ್ನವಲ್ಲವೆನ್ನುವುದು ಕೋಚೆಯ ವಾದ (ನೋಡಿ- ಕ್ರೋಚೆ,-ಬೆನೆಡೆಟೋ). ಈ ಯುಗದ ಪ್ರಸಿದ್ಧ ವಿಮರ್ಶಕರೂ ಸೌಂದರ್ಯಶಾಸ್ತ್ರಜ್ಞರೂ ಎನಿಸಿಕೊಂಡು ಜೆಂಟೈಲ್ ಮುಂತಾದವರು ಯಾರೊಬ್ಬರೂ ಕ್ರೋಚೆಯ ಪ್ರಭಾವವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲವೆನ್ನುವದೇ ಅವನ ಅನನ್ಯ ಪ್ರತಿಭೆಗೆ ಸಾಕ್ಷಿ, ಇಟಲಿಯ ವಿಮರ್ಶಾ ಸಂಪ್ರದಾಯಕ್ಕೆ ಮೂರ್ತ ಸ್ವರೂಪವಿತ್ತ ಕೀರ್ತಿ ಕ್ರೋಚೆಗೇ ಸಲ್ಲಬೇಕು. ಇತ್ತೀಚಿನ ವಿಮರ್ಶೆ ಪತ್ರಿಕೆ, ನಿಯತಕಾಲಿಕೆಗಳಲ್ಲಿನ ಚರ್ಚೆಗಳಿಂದ ಪುಷ್ಟಿಗೊಂಡಿದೆ. ಕ್ರೋಚೆ ಹೇಳಿದಂತೆ “ಚರಿತ್ರೆ, ಹಿಂದೆ ನಡೆದ ಕೆಲವು ಪ್ರಕರಣಗಳಲ್ಲ; ಈಗಿನ ನಮ್ಮ ಪ್ರಜ್ಞೆಯಲ್ಲಿ ಆ ಆಗುಹೋಗುಗಳ ಪುನರುತ್ಥಾನವೇ ಚರಿತ್ರೆ'. ಈ ಆದರ್ಶದಿಂದ ಸಾಹಿತ್ಯದ ಅಧ್ಯಯನ ಅದರ ಕಲಾರೂಪದಲ್ಲಿ ಹೆಚ್ಚು ತೀವ್ರವಾಗಿ ನಡೆಯಿತು. (ಎಚ್.ಕೆ.ಆರ್.) ಇಟಾನಗರ: ಭಾರತದ ಈಶಾನ್ಯ ರಾಜ್ಯಗಳಲ್ಲೊಂದಾದ ಅರುಣಾಚಲ ಪ್ರದೇಶದ ರಾಜಧಾನಿ ಮತ್ತು ಮುಖ್ಯನಗರ ಇದು 27°.08' ಉ.ಅ. ಮತ್ತು 93.40' ಪೂ.ರೇ.ಗಳಲ್ಲಿದೆ. ಜನಸಂಖ್ಯೆ: 34,970 (2001). ಇದರಿಂದ 10ಕಿಮೀ ದೂರದಲ್ಲಿರುವ ನಾಹಾರ್ಲಗನ್ ಪಟ್ಟಣವೂ ಈ ಆಡಳಿತ ಕೇಂದ್ರಕ್ಕೆ ಸೇರಿರುತ್ತದೆ. ಇದು 11ನೆಯ ಶತಮಾನದಲ್ಲಿ ಜಿತ್ತಿ ರಾಜವಂಶವು ರಾಜಧಾನಿಯಾಗಿ ಮಾಡಿಕೊಂಡಿದ್ದ ಮಾಯಾಪುರವೆಂದು ಗುರುತಿಸಲಾಗಿದೆ. ಇತ್ತೀಚೆಗೆ ಇಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರದ ನೆರವೂ ಇದೆ. ಭಾರತದ ಸೂರ್ಯೋದಯ ನಗರವೆಂದು ಕರೆಯಲಾಗಿದೆ. (4.00.) ಇಟ್ಟಿಗೆ 2.92 ಇಟಾವಾ: ಉತ್ತರಪ್ರದೇಶದ ಒಂದು ಜಿಲ್ಲೆ ಮತ್ತು ಅದರ ಮುಖ್ಯ ನಗರ. ಜಿಲ್ಲೆ ಉತ್ತರಪ್ರದೇಶದ ದಕ್ಷಿಣದ ಅಂಚಿನಲ್ಲಿದೆ; ನೈಋತ್ಯಕ್ಕೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಿದೆ. ಮಿಕ್ಕ ಕಡೆಗಳಲ್ಲಿ ಆಗ್ರಾ ಮಣಿಪುರಿ, ಫರೂಕಾಬಾದ್, ಕಾನ್ಸುರ ಮತ್ತು ಜನ ಜಿಲ್ಲೆಗಳಿವೆ. ವಿಸ್ತೀರ್ಣ 4,446 ಚ.ಕಿಮೀ ಜನಸಂಖ್ಯೆ: 27,90,40. ಇದರ ಮಧ್ಯದಲ್ಲಿ ಯಮುನಾನದಿಯೂ ಸಂಗ‌ ಮುಂತಾದ ಉಪನದಿಗಳೂ ಹರಿಯುತ್ತವೆ. ಇಡೀ ಜಿಲ್ಲೆ ಏರುತಗ್ಗುಗಳ ಪ್ರದೇಶ; ಭೂಮಿ ಫಲವತ್ತಾದ ಎರೆಮಣ್ಣಿನಿಂದ ಕೂಡಿದೆ. ಎಲ್ಲೆಡೆಯೂ ತೀವ್ರಬೇಸಾಯ ನಡೆದಿದೆ. ಬೇಸಿಗೆಯ ಕ್ಲುಪ್ತಮಾರುತಗಳಿಂದ ಸರಾಸರಿ 10 ಸೆಂಮೀ ವಾರ್ಷಿಕ ಮಳೆ ಬೀಳುತ್ತದೆ. ಗೋದಿ, ದ್ವಿದಳ ಧಾನ್ಯಗಳು, ಬತ್ತ, ಮಿಲೆಟ್ ಮುಂತಾದವು ಕೃಷಿ ಉತ್ಪನ್ನಗಳೂ ಕೆಲವು ಕಡೆ ಕಬ್ಬು ಸಾಸಿವೆ ಬೆಳೆಯುತ್ತಾರೆ. ದಕ್ಷಿಣಕ್ಕೆ ಹೋದಂತೆ ನೆಲ ಕೊಂಚ ಎತ್ತರವಾಗುವುದರಿಂದ ನದಿಯಿಂದಾದ ಕಮರಿಗಳೂ ಕೊರಕಲುಗಳೂ ಹೆಚ್ಚು. ಸಾರಿಗೆ ಸಂಪರ್ಕಗಳಿಗೆ ಇಂಥ ಅಡಚಣೆ ಇರುವುದರಿಂದ ಈ ಭಾಗ ಮಾತ್ರ ಹೆಚ್ಚಾಗಿ ಮುಂದುವರಿದಿಲ್ಲ. ಇಟಾವಾ ನಗರ ಆಡಳಿತ ಮತ್ತು ವ್ಯಾಪಾರ ಕೇಂದ್ರ ಸನ್ನಿವೇಶ: ಉ.ಅ. 27°.201 ಮತ್ತು ಪೂ.ರೇ. 82°.42' ಜನಸಂಖ್ಯೆ : 340,031 (2001). ಆಗ್ರಾಕ್ಕೆ 112 ಕಿಮೀ ದೂರದಲ್ಲಿ ಯಮುನಾನದಿಯ ಉತ್ತರದಂಡೆಯ ಮೇಲಿದೆ ; ಆಗ್ರಾದಿಂದ ಕಾಸ್ಟುರಕ್ಕೆ ಹೋಗುವ ರೈಲುಮಾರ್ಗ ಈ ಊರಿನ ಮೂಲಕ ಹೋಗುತ್ತದೆ. ಹತ್ತಿ, ರೇಷ್ಮೆಗಳ ಕೈಗಾರಿಕೆ ಬೆಳೆದಿದೆ. 15ನೆಯ ಶತಮಾನದಲ್ಲಿ ಕಟ್ಟಿದ ಒಂದು ಕೋಟೆಯ ಅವಶೇಷಗಳು, ಹಿಂದೂ ದೇವಾಲಯಗಳು, ಹಿಂದೆ ಹಿಂದೂ ದೇವ ಮಂದಿರವಾಗಿದ್ದ ಒಂದು ಮಸೀದಿ- ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಜಿಲ್ಲೆಯಂತೆ ನಗರವೂ ಹಳ್ಳತಿಟ್ಟುಗಳನ್ನು ಹೊಂದಿರುವುದರಿಂದ 12ನೆಯ ಶತಮಾನ ಕಳೆಯುವವರೆಗೂ ಜನವಸತಿ ಕಡಿಮೆಯಿತ್ತು. ಜನ ಬಹುಪಾಲು ಹಿಂದುಗಳೇ ಆಗಿದ್ದರು. 1526ರಲ್ಲಿ ಬಾಬರ್‌ನ ಸೈನ್ಯವೊಂದು ಇದನ್ನು ವಶಪಡಿಸಿಕೊಂಡಿತು. ಮೊಗಲ್ ಸಾಮ್ರಾಜ್ಯ ಶಿಥಿಲಗೊಂಡಮೇಲೆ ಅನೇಕರ ಆಕ್ರಮಣಕ್ಕೆ ಸಿಕ್ಕಿ ಈ ಭಾಗ ಅನೇಕ ಯುದ್ಧಗಳ ರಣರಂಗವಾಯಿತು. ಅರಾಜಕತೆ ಹೋಗಿ ವ್ಯವಸ್ಥಿತ ಆಡಳಿತ ಬಂದದ್ದು 1801ರಲ್ಲಿ, ಬ್ರಿಟಿಷರ ಆಧಿಪತ್ಯಕ್ಕೆ ಬಂದಮೇಲೆ. ಇಟಾರ್ಸಿ: ಮಧ್ಯಪ್ರದೇಶದ ಹೊಷಂಗಾಬಾದ್ ತಾಲ್ಲೂಕಿನ ಮುಖ್ಯ ಪಟ್ಟಣ. ಸನ್ನಿವೇಶ: ಜನಸಂಖ್ಯೆ 93783, 22°39' ಉ.ಅ. ಮತ್ತು 77.48° ಪೂ.ರೇ. ಮುಂಬಯಿ ಯಿಂದ 1742 ಕಿಮೀ ಕೊಲ್ಕತ್ತಾದಿಂದ 1498 ಕಿಮೀ ದೂರದಲ್ಲಿ, ಮುಂಬಯಿ ರೈಲುಮಾರ್ಗ ದಲ್ಲಿದೆ. ಕಾನ್ಸುರ, ಆಗ್ರಾ ನಗರಗಳೊಂದಿಗೂ ರೈಲು ಸಂಪರ್ಕ ಹೊಂದಿದೆ. ರೈಲುಗಳು ಸಂಧಿಸುವ ಸ್ಥಳವಾದ್ದರಿಂದ ಊರಿನ ಪ್ರಾಮುಖ್ಯ ಹೆಚ್ಚುತ್ತಿದೆ. ಹೊಷಂಗಾಬಾದ್ ಜಿಲ್ಲೆಯ ರಫ್ತು ವ್ಯಾಪಾರದ ಬಹುಭಾಗ ಈ ಊರಿನ ಮೂಲಕ ನಡೆಯುತ್ತದೆ. ಪ್ರತಿವಾರವೂ ದನಗಳ ಭಾರಿ ಪರಿಸೆ ನಡೆಯುತ್ತದೆ. ಇಲ್ಲಿ ಫ್ರೆಂಡ್ಸ್ ಫಾರಿನ್ ಮಿಷನ್ ಎಂಬ ಕ್ರೈಸ್ತ ಸಂಸ್ಥೆ ನಡೆಸುತ್ತಿರುವ ಒಂದು ದೊಡ್ಡ ಪಾಠಶಾಲೆಯಿದೆ. ಇಟ್ಟಿಗೆ: ಕೊಪ್ಪಳ ಜಿಲ್ಲೆಯ ಯಲರ್ಗ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಜನಸಂಖ್ಯೆ 8331 (2001). ಚಾಲುಕ್ಯ ವಾಸ್ತುಶೈಲಿಯಲ್ಲಿ ನಿರ್ಮಿತವಾಗಿರುವ ಇಲ್ಲಿಯ ಮಹಾದೇವ ದೇವಾಲಯ ಪ್ರಸಿದ್ಧವಾದುದು. ಪ್ರಶ. 112ರಲ್ಲಿ ಚಾಲುಕ್ಯ ಅರಸರ ಆರನೆಯ ವಿಕ್ರಮಾದಿತ್ಯನ ದಂಡನಾಯಕ ಮಹಾದೇವ ಎಂಬಾತ ಇದನ್ನು ಕಟ್ಟಿಸಿದನೆಂದು ಅಲ್ಲಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಅದೇ ಶಾಸನದಲ್ಲಿ ಆ ಮಂದಿರವನ್ನು ದೇವಾಲಯಚಕ್ರವರ್ತಿ ಎಂದು ಕರೆಯಲಾಗಿದೆ. ಚಾಲುಕ್ಯ ಶೈಲಿಯ ದೇವಾಲಯಗಳ ಮೇಲೆ ವಿಶೇಷ ಅಧ್ಯಯನ ನಡೆಸಿರುವ ಡಾ. ಕಸಿನ್ಸ್‌ರವರು, ಹಳೇಬೀಡಿನ ದೇವಾಲಯಗಳನ್ನು ಬಿಟ್ಟರೆ, ಇದು ಕರ್ಣಾಟಕದಲ್ಲೇ ಅತ್ಯಂತ ಸುಂದರ ದೇವಾಲಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಾಲುಕ್ಯ ಶೈಲಿಯ ಸೂಕ್ಷ್ಮ ವೈಖರಿಗಳಿಂದ ಕೂಡಿರುವ ಈ ದೇವಾಲಯ ಬಹು ಸುಂದರವಾಗಿದೆ. ಗರ್ಭಗೃಹ, ಮುಖಮಂಟಪ, ಮೊಗಸಾಲೆಗಳು-ಇವೆಲ್ಲವೂ ಚೌಕಾಕೃತಿ ಯಲ್ಲಿವೆ. ಸುತ್ತಲೂ ಗೋಡೆ ಇದೆ. ಗೋಡೆಗಳಲ್ಲೂ ಕಂಬಗಳಲ್ಲೂ ಚೆಲುವಿನ ಅನೇಕ ಕೆತ್ತನೆಗಳಿವೆ. ನಕ್ಷತ್ರಾಕಾರದ ತೆರೆದ ಮಂಟಪ ವಿಶಾಲವಾಗಿ ವಿವಿಧ ಕೆತ್ತನೆಯ ಕಂಬಗಳಿಂದ ರಂಜಿಸುತ್ತಿದೆ. ಇಲ್ಲಿನ ಕೆತ್ತನೆ ಸರಳವಲ್ಲ, ಬಲು ಜಟಿಲ. ಆದರೂ ಲಾಲಿತ್ಯವಿಲ್ಲದಿಲ್ಲ(ಎಸ್.ಎನ್.) ರಚನೆಯಲ್ಲಿ ಬಳಸಲಾಗುವ ವಸ್ತು (ಬಿಕ್), ನೀರಿನಲ್ಲಿ ಕಲಸಿದ ಮಣ್ಣನ್ನು ಮರದ ಅಚ್ಚುಗಳಿಗೆ ಇಟ್ಟಿಗೆ: ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಿದ ಆಯತಾಕಾರದ ಘನ; ಕಟ್ಟಡ ತುಂಬಿ ಇಟ್ಟಿಗೆಗಳನ್ನು ಬಿಸಿಲಿನಲ್ಲಿ ಒಣಗಿಸಿ ತಯಾರಿಸುವುದು ಪ್ರಾಚೀನ ಈಜಿಪ್ಟಿನಲ್ಲಿ ಪ್ರಶ. ಪೂ. 4000ದಲ್ಲಿಯೇ ಬಳಕೆಯಲ್ಲಿತ್ತು. ಇವು ನೀರು ಬಿದ್ದಾಗ ಕರಗುತ್ತವೆ. ಇವನ್ನು ಬೆಂಕಿಯಲ್ಲಿ ಸುಟ್ಟು ಗಟ್ಟಿಯಾಗಿ ಮಾಡಿದ್ದು ನಾಗರಿಕತೆಯ ಇತಿಹಾಸದಲ್ಲಿಯೇ ಒಂದು ದೊಡ್ಡ ಹೆಜ್ಜೆ ಮೆಸೊಪೊಟೇಮಿಯದ ಅರಮನೆಯನ್ನು ಪ್ರಶ ಪೂ. 3500ರಲ್ಲಿ ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ್ದರು. ಬ್ಯಾಬಿಲಾನಿನ ಮನೆಗಳ ಗೋಡೆಗಳಲ್ಲಿ ಸುಟ್ಟ ಮತ್ತು ಸುಡದ ಇದ್ದ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಆದರೆ ಪ್ರಶ ಪೂ. 6ನೆಯ ಶತಮಾನದಲ್ಲಿ ಕಟ್ಟಿದ ಹೊಸ ಅರಮನೆ, ತೂಗಾಡುವ ತೋಟ ಬೆಲ್ ದೇವತೆ ದೇವಾಲಯ ಇವುಗಳಲ್ಲಿ ಬಾದ, ಸುಟ್ಟ ಇಟ್ಟಿಗೆಗಳನ್ನು ಕಂ&ಸಿದ್ದಾರೆ, ಈ ಇಟ್ಟಿಗೆಗಳ ಅಳತಿ 104 ಮಿ.ಮೀ.<noinclude></noinclude> q4upr9x86zbblc0gzl75ytwmi8cyu1z ಪುಟ:Mysore-University-Encyclopaedia-Vol-2-Part-2.pdf/೨೭ 104 118476 314123 2026-04-30T18:22:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೮ ಚೌಕ, 76-101 ಮಿ.ಮೀ. ದಪ್ಪ. ಪ್ರಶ.ಪೂ. 3ನೆಯ ಶತಮಾನದಲ್ಲಿ ಚೀನಿಯರು ತಮ್ಮ ದೇಶದ ರಕ್ಷಣೆಗಾಗಿ ಕಟ್ಟದ ಭಾರೀ ಗticdಲ್ಲಿ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಗೋಡೆಯಲ್ಲಿ ಪ್ರಾಚೀನರಲ್ಲಿ ಶ್ರೇಷ್ಠ ಶಿಲ್ಪಿಗಳಾದ ರೋಮನರು ತ... 314123 proofread-page text/x-wiki <noinclude><pagequality level="1" user="Pragathi. BH" /></noinclude>೩೨೮ ಚೌಕ, 76-101 ಮಿ.ಮೀ. ದಪ್ಪ. ಪ್ರಶ.ಪೂ. 3ನೆಯ ಶತಮಾನದಲ್ಲಿ ಚೀನಿಯರು ತಮ್ಮ ದೇಶದ ರಕ್ಷಣೆಗಾಗಿ ಕಟ್ಟದ ಭಾರೀ ಗticdಲ್ಲಿ ಇಟ್ಟಿಗೆಗಳನ್ನು ಉಪಯೋಗಿಸಿದ್ದಾರೆ. ಗೋಡೆಯಲ್ಲಿ ಪ್ರಾಚೀನರಲ್ಲಿ ಶ್ರೇಷ್ಠ ಶಿಲ್ಪಿಗಳಾದ ರೋಮನರು ತಮ್ಮ ಕಟ್ಟಡಗಳಲ್ಲಿಯೂ ಮೇಲುಗಾಲುವೆ ಗಳಲ್ಲಿಯೂ ಸುಟ್ಟ ಇಟ್ಟಿಗೆಗಳನ್ನು ಧಾರಾಳವಾಗಿ ಬಳಸುತ್ತಿದ್ದರು. ಇವರು ಸುಟ್ಟ ಇಟ್ಟಿಗೆ ಹೊರಭಾಗಕ್ಕೆ ಅಂದವಾದ ಬಣ್ಣವನ್ನು ಹಾಕುತ್ತಿದ್ದರು. ಪ್ರ.ಶ. 8ನೆಯ ಶತಮಾನದಲ್ಲಿ ಪೂರ್ವ ಬಂಗಾಲದ ಷರನ್‌ಪುರದ ದೇವಸ್ಥಾನವನ್ನು ಸಣ್ಣ ಇಟ್ಟಿಗೆಗಳು ಮತ್ತು ಗಾರೆ ಉಪಯೋಗಿಸಿ ಕಟ್ಟಿ ಬಣ್ಣ ಬಣ್ಣದ ಮಣ್ಣಿನ ಪ್ರತಿಮೆಗಳಿಂದ ಅಲಂಕರಿಸಿದ್ದಾರೆ. ಇಟ್ಟಿಗೆಗಳನ್ನು ಜೇಡಿ ಅಥವಾ ಕೊಜೆ ಮಣ್ಣಿನಿಂದ ಮಾಡುತ್ತಾರೆ. ಮರಳಿನ ಅಂಶ ಕಡಿಮೆಯಾಗಿರಬೇಕಾದದ್ದು ಇಟ್ಟಿಗೆ ಮಣ್ಣಿನ ಮುಖ್ಯ ಗುಣ. ಕೆಲವು ಕಡೆ ಉತ್ಕೃಷ್ಟವಾದ ಮಣ್ಣು ದೊರಕುತ್ತದೆ, ಮೂರುದಿನಲ್ಲಿ ಮಣ್ಣನ್ನು ಬೇಕಾದ ಮಟ್ಟಕ್ಕೆ ಶುದ್ಧಪಡಿಸುತ್ತಾರೆ. ನೀರಿನಲ್ಲಿ ಕಲಸಿ ಕಾಲುಗಳಿಂದ ತುಳಿದು ಕೊಂಚ ಕಾಲ ಕೊಳೆಯುವುದಕ್ಕೆ ಬಿಟ್ಟು ಹದಮಾಡಿದ ಮಣ್ಣನ್ನು ಮರದ ಅಚ್ಚುಗಳಿಗೆ ತುಂಬಿ ಕೈಯಿಂದ ಇಟ್ಟಿಗೆಗಳನ್ನು ಕೊಯ್ಯುವುದೇ ರೂಢಿ. ಪಾಶ್ಚಾತ್ಯ ದೇಶಗಳಲ್ಲಿ ಯಂತ್ರಗಳಿಂದ ಇಟ್ಟಿಗೆಗಳನ್ನು ಮಾಡುತ್ತಾರೆ. ಭಾರತದ ನಗರಗಳಲ್ಲಿ ನಯವಾಗಿ ಉಕ್ಕಿನ ತಂತಿಯಿಂದ ಕತ್ತರಿಸಿ ಕುಲುಮೆಗಳಲ್ಲಿ ಸುಟ್ಟ ಬಲಿಷ್ಠವಾದ ಇಟ್ಟಿಗೆಗಳ ತಯಾರಿಕೆಯೂ ಇದೆ. ಈಗ ಮಣ್ಣಿನ ವಿಜ್ಞಾನಶಾಸ್ತ್ರವೇ ಅಪಾರವಾಗಿ ಬೆಳೆದಿದೆ. ಸಂಶೋಧನೆ ಗಳನ್ನು ನಡೆಸಿ ಎಲ್ಲೆಲ್ಲೂ ಸಿಕ್ಕುವ ಮಣ್ಣನ್ನು ಸಂಸ್ಕರಿಸಿ ನೂತನ ಕ್ರಮಗಳಿಂದ ಸಾಕಷ್ಟು ಬಲಿಷ್ಠವೂ ಅಂದವೂ ಆದ ಇಟ್ಟಿಗೆಗಳನ್ನು ತಯಾರಿಸಿದರೆ ರಾಷ್ಟ್ರದ ಉದ್ಯಮಗಳಲ್ಲಿ ಉಳಿತಾಯವಾಗುತ್ತದೆ. ಮರದ ಅಚ್ಚುಗಳಿಂದ ತಯಾರಿಸಿದ ಇಟ್ಟಿಗೆಗಳನ್ನು ಬಟ್ಟಿಗಳಲ್ಲಿ ಸುಡುವುದಕ್ಕೆ ಮುಂಚೆ ತಯಾರಿಸಿದಲ್ಲಿಯೇ ಬಿಟ್ಟು ಬಿಸಿಲಿನಲ್ಲೂ ಗಾಳಿಯಲ್ಲೂ ಒಣಗಿಸುತ್ತಾರೆ. ಆದರೆ ಈ ಕ್ರಮದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ. ಅದಕ್ಕಾಗಿ ಇಟ್ಟಿಗೆಗಳನ್ನು ಸಾಲಾಗಿ ಮಧ್ಯೆ ಜಾಗವನ್ನು ಬಿಟ್ಟು ಒಂದರ ಮೇಲೊಂದರಂತೆ ಹತ್ತು ಹನ್ನೆರಡು ಇಟ್ಟಿಗೆಗಳನ್ನು ಎತ್ತರವಾಗಿ ಪೇರಿಸಿ ಮೇಲುಗಡೆ ಚಪ್ಪರಗಳನ್ನು ಕಟ್ಟಿ ಮಳೆಯಿಂದ ಕಾಪಾಡುತ್ತಾರೆ. ಆದರೆ ಈ ಕ್ರಮದಲ್ಲಿ ಹಸಿ ಇಟ್ಟಿಗೆಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದರಲ್ಲಿ ನಷ್ಟವೂ ವೆಚ್ಚವೂ ಹೆಚ್ಚಾಗುತ್ತವೆ. ರೋಮನರ ಕಾಲದಿಂದಲೂ ಕೆಳಗಡೆ ಇಟ್ಟಿಗೆಗಳಿಂದಲೇ ಒಲೆಗಳನ್ನು ಕಟ್ಟಿ ಮೇಲುಗಡೆ ಹಸಿ ಇಟ್ಟಿಗೆಗಳನ್ನು 3-4 ಮೀ. ವರೆಗೂ ಗೋಡೆಯಾಗಿ ಪೇರಿಸಿದ ಬಟ್ಟಿಗಳಲ್ಲಿ ಇಟ್ಟಿಗೆ ಸುಡುತ್ತಿದ್ದಾರೆ. ಹದವಾಗಿ ಬೆಂದ ಇಟ್ಟಿಗೆಗಳು ಕಟ್ಟಡಗಳಿಗಾಗಿ ಬೇಕಾದಾಗ ಮಧ್ಯದಲ್ಲಿ ಇನ್ನೊಂದು ಒಲೆಗಳ ಸಾಲನ್ನು ಕಟ್ಟುತ್ತಾರೆ. ಬಟ್ಟಿಯ ಅಳತೆ ಸುಡಬೇಕಾದ ಇಟ್ಟಿಗೆಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ. ಒಲೆಯ ಗೂಡುಗಳ ದಿಕ್ಕನ್ನು ಆ ಕಾಲದಲ್ಲಿ ಬೀಸುವ ಗಾಳಿಯ ದಿಕ್ಕಿನಲ್ಲಿ ಇಡಬೇಕು. ದೊಡ್ಡ ಮರದ ದಿಮ್ಮಿಗಳನ್ನು ಒಲೆಗಳಲ್ಲಿಟ್ಟು ಹೊತ್ತಿಸಿ ರಾತ್ರಿಯೆಲ್ಲ ಆ ಕೆಲಸದಲ್ಲಿ ಪಳಗಿದ ಆಳುಗಳು ಬೆಂಕಿ ಒಲೆಗಳಲ್ಲಿ ಸರಿಯಾಗಿ ಉರಿಯುವಂತೆ ನೋಡಿಕೊಂಡರೆ ಒಂದು ವಾರದಲ್ಲಿ ಸುಟ್ಟ ಇಟ್ಟಿಗೆಗಳು ಸಿದ್ಧವಾಗುತ್ತವೆ. ಕಾವು ಆರಿದ ಮೇಲೆ ಗೂಡಿನಿಂದ ಇಟ್ಟಿಗೆಗಳನ್ನು ಬೇಕು ಬೇಕಾದಾಗ ಕೆಳಕ್ಕೆ ಇಳಿಸಿಕೊಳ್ಳಬಹುದು. ಒಳ್ಳೆಯ ಇಟ್ಟಿಗೆಯ ಮಣ್ಣಿನ ರಾಸಾಯನಿಕ ರಚನೆಯನ್ನು ಸ್ಕೂಲವಾಗಿ ಮುಂದೆ ವಿವರಿಸಿದೆ. ಹತ್ತರಲ್ಲಿ ಆರು ಸಿಲಿಕನ್ ಡೈಆಕ್ಸೆಡ್, ಎರಡು ಅಲ್ಯುಮಿನಿಯಂ ಆಕ್ಸೆಡ್ ಮತ್ತು ಉಳಿದ ಎರಡರಲ್ಲಿ ವಿವಿಧ ಪ್ರಮಾಣಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮಸಿಯಂ, ಸೋಡಿಯಂ ಮತ್ತು ಮೊಟ್ಯಾಸಿಯಮ್ಮಿನ ರಾಸಾಯನಿಕಗಳೂ ಸೇರಿರುತ್ತವೆ. ಸಿಲಿಕ ಅಥವಾ ಸಿಲಿಕಾನ್ ಡೈ ಆಕ್ಸೆಡ್ ಮರಳಿನ ರೂಪದಲ್ಲಿಯಾದರೂ ಇರಬಹುದು, ಇಲ್ಲವೆ ಅಲ್ಯುಮಿನಿಯಂ ಮತ್ತು ನೀರಿನೊಂದಿಗೆ ರಾಸಾಯನಿಕವಾಗಿಯಾದರೂ ಸೇರಿರಬಹುದು. ಇದು ಒಂದು ಪ್ರಮಾಣದವರೆಗೂ ಮಣ್ಣನ್ನು ಗಟ್ಟಿಯಾಗಿ ಮಾಡುತ್ತದೆ. ಹೆಚ್ಚಾಗಿದ್ದರೆ ಸುಟ್ಟ ಇಟ್ಟಿಗೆ ಒಡೆದುಹೋಗುತ್ತದೆ. ಸುಣ್ಣಕಲ್ಲು ಇಟ್ಟಿಗೆಯನ್ನು ಬಲಿಷ್ಠವಾಗಿ ಮಾಡುತ್ತದೆ. ಕಣ್ಣಿಯ ಹೆಚ್ಚಾಗಿದ್ದರೆ ಆ ಮಣ್ಣಿನಿಂದ ಮಾಡಿದ ಇಟ್ಟಿಗೆ ಸೀಳಿಹೋಗುತ್ತದೆ. ಸುಣ್ಣ ಮತ್ತು ಕೊಂಚವೇ ಕಬ್ಬಿಣವಿರುವ ಮಣ್ಣಿನಿಂದ ದಂತದ ಬಣ್ಣದ ಇಟ್ಟಿಗೆಗಳನ್ನು ಮಾಡಬಹುದು ಗಂಡ ಹ್ಮದ್ ಹಾಗಿದ್ದರೆ ಇಟ್ಟಿಗೆಗಳಿಗೆ ನೀಲಿಬಣ್ಣ ಬರುತ್ತದೆ. ಜೊತೆಗೆ ಮ್ಯಾಂಗನೀಸ್ ಸೇರಿದ್ದರೆ ಇಟ್ಟಿಗೆಗಳಿಗೆ ಕಪ್ಪುಬಣ್ಣ ಬರುತ್ತದೆ. ಬೇರೆ ಅಶುದ್ಧತೆಗಳಿಲ್ಲದೆ ಕಬ್ಬಿಣದ ಆಕ್ಸೆಡ್ ಹೆಚ್ಚಾಗಿದ್ದರೆ ಬೆಂಕಿಯಲ್ಲಿ ಅದು ಕೆಂಪು ಆಕ್ಸೆಡ್ ಆಗಿ ಪರಿವರ್ತನೆಯಾಗುತ್ತದೆ. ಇಂಥ ಇಟ್ಟಿಗೆಗಳನ್ನು ಕಟ್ಟಡದ ಮುಖದಲ್ಲಿ ಗಿಲಾವು ಮಾಡದೆ ಇರುವ ಕಡೆ ವಿಶೇಷವಾಗಿ ಉಪಯೋಗಿಸುತ್ತಾರೆ. ಈಗ ನಗರಗಳಲ್ಲಿ ಇಟ್ಟಿಗೆಗಳನ್ನು ಆವಿಗೆಗಳಲ್ಲಿ (ಕಿಲ್ಸ್) ಸುಡುವುದೇ ಹೆಚ್ಚು. ಸತತವಾಗಿ ಉರಿಯುವ ಈ ಒಲೆಗಳಲ್ಲಿ ಎರಡು ವಿಧಗಳಿವೆ: 1. ಹಾಫ್‌ಮನ್ ಒಲೆ, 2. ಸುರಂಗದ ಓಲೆ. ಹಾಫ್‌ಮನ್ ಒಲೆಯನ್ನು ಅದರ ನಿರ್ಮಾತೃವಿನ ಹೆಸರಿನಿಂದ ಕರೆಯುತ್ತಾರೆ. ಇದರಲ್ಲಿ ಹಸಿ ಇಟ್ಟಿಗೆಗಳನ್ನು ಇಟ್ಟಿಗೆಗಳಿಂದಲೇ ಭದ್ರವಾಗಿ ಕಟ್ಟಿದ ಗೂಡುಗಳಲ್ಲಿ (ಚೇಂಬರ್ಸ್‌) ಪೇರಿಸುತ್ತಾರೆ. ಒಂದೊಂದು ಆವಿಗೆಯಲ್ಲೂ 16-24 ರವರೆಗೆ ಇಂಥ ಗೂಡುಗಳು ಇಟ್ಟಿಗೆ ಪಕ್ಕಪಕ್ಕದಲ್ಲಿ ಎರಡು ಸಾಲುಗಳಲ್ಲಿರುತ್ತವೆ. ಗೂಡುಗಳ ಕೊನೆಗಳೂ ಅರ್ಧವರ್ತುಲಾಕಾರವಾಗಿ ಇಲ್ಲವೇ ದೀರ್ಘ ಕುರಕಾರವಾಗಿರುತ್ತದೆ. ಪ್ರತಿ ದಿನವೂ ಬೆಂಕಿಯನ್ನು ಒಂದು ಗೂಡಿನಿಂದ ಇನ್ನೊಂದಕ್ಕೆ ಬದಲಿಸುತ್ತಾರೆ. ಒಂದು ಕಡೆ ಹಸಿ ಇಟ್ಟಿಗೆಗಳನ್ನು ಒಳಕ್ಕೆ ತುಂಬುತ್ತಾರೆ. ಇನ್ನೊಂದು ಕಡೆ ಬೆಂದ ಇಟ್ಟಿಗೆಗಳನ್ನು ಹೊರಕ್ಕೆ ತೆಗೆಯುತ್ತಾರೆ. ಒಂದೊಂದು ದಿವಸವೂ ಉರಿಯುತ್ತಿರುವ ಗೂಡಿನ ಸ್ಥಾನ, ಹಸಿ ಇಟ್ಟಿಗೆಗಳನ್ನು ತುಂಬಿರುವ ಗೂಡಿನಿಂದ ನಾಲೈದು ಗೂಡುಗಳ ಆಚೆಗೂ ಬೆಂದ ಇಟ್ಟಿಗೆಗಳನ್ನು ಇಳಿಸುತ್ತಿರುವ ಗೂಡಿನಿಂದ ಏಳೆಂಟು ಗೂಡುಗಳ ಆಚೆಗೂ ಇರುವುದು. ಇಟ್ಟಿಗೆಗಳನ್ನು ಸುಡುವ ಕ್ರಮ ಹೀಗಿದೆ: ಬೆಂದ ಇಟ್ಟಿಗೆಗಳನ್ನು ಹೊರಕ್ಕೆ ತೆಗೆಯುವ ಗೂಡಿನ ಹಿಂಭಾಗದಿಂದ ತಣ್ಣನೆಯ ಗಾಳಿ ಒಳಕ್ಕೆ ಬಂದು ಆಗ ತಾನೇ ಬೆಂದು ತಣ್ಣಗಾಗುತ್ತಿರುವ ಇಟ್ಟಿಗೆಗಳ ಏಳೆಂಟು ಗೂಡುಗಳ ಮೂಲಕ ಹೋಗಿ ಬಿಸಿಯಾಗುತ್ತದೆ. ಅಲ್ಲಿಂದ ಕಲ್ಲಿದ್ದಲನ್ನೂ ಕಟ್ಟಿಗೆಯನ್ನೂ ತುಂಬಿ ಉರಿಯುತ್ತಿರುವ ಗೂಡುಗಳನ್ನು ನುಗ್ಗಿ ಮತ್ತು ಬಿಸಿಯಾಗಿ ಆ ಕಡೆ ಹಸಿ ಇಟ್ಟಿಗೆಗಳಿರುವ ಗೂಡುಗಳನ್ನು ಪೂರ್ವಭಾವಿಯಾಗಿ ಕಾಯಿಸುತ್ತದೆ. ಈ ಬಲೆಗಳನ್ನು ಕಟ್ಟುವುದಕ್ಕೆ ಹಣ ಹೆಚ್ಚಾದರೂ ಕಟ್ಟಿಗೆ ಉಪಯೋಗದಲ್ಲಿ ಉಳಿತಾಯವಾಗುವುದರಿಂದಲೂ ಒಂದೇ ಸಮನಾಗಿ ಬೆಂದ ಇಟ್ಟಿಗೆಗಳು ಬರುವುದರಿಂದಲೂ ಅನುಕೂಲವೇ ಹೆಚ್ಚು. ಸುರಂಗದ ಒಲೆ: ಇದರಲ್ಲಿ ಬೆಂಕಿ ಒಂದೇ ಕಡೆ ಇರುತ್ತದೆ. ಆದರೆ ಇಟ್ಟಿಗೆಗಳು ಸತತವಾಗಿ ದೀರ್ಘ ಚತುರಸ್ರಾಕಾರವಾದ ಸುರಂಗದಲ್ಲಿ ಸಂಚರಿಸುವಂಥ ಏರ್ಪಾಡಿದೆ. ಈ ಸುರಂಗ 121 ಮೀ. ಗಳಿಗಿಂತಲೂ ಉದ್ದವಾಗಿದ್ದು ನೆಲಮಟ್ಟದಲ್ಲಿ ಕಂಬಿಗಳಿವೆ. ಕಂಬಿಗಳ ಮೇಲೆ ಸುಡಬೇಕಾದ ಇಟ್ಟಿಗೆಗಳನ್ನು ಹೊತ್ತ ಗಾಡಿಗಳು ಓಡಾಡುತ್ತವೆ. ಹಾಪ್ಟನ್ ಆವಿಗೆ 6' ಚದರವಾಗಿದೆ. ಗಾಡಿಗಳು 61/2' ಉದ್ದವಾಗಿದ್ದು ಒಂದೊಂದೂ 1200 ಇಟ್ಟಿಗೆಗಳನ್ನು ಸಾಗಿಸುತ್ತದೆ. ಎರಡು ಗಂಟೆಗೆ ಒಂದು ಗಾಡಿ ಒಳಕ್ಕೆ ಬರುತ್ತದೆ. ಹೊರಕ್ಕೆ ಹೋಗುವುದಕ್ಕೆ 36-72 ಗಂಟೆಗಳ ಕಾಲ ಬೇಕು. ಇದನ್ನು ಹಾಫ್‌ಮನ್ ಆವಿಗೆಗಿಂತ ಮುಂದೆ ಸಂವಿಧಾನ ಮಾಡಿತ್ತು. ಮೊದಲನೆಯ ಮಹಾಯುದ್ಧದ ಅನಂತರ ಲಾಭದಾಯಕ ವಾಗಿ ಎಲ್ಲ ಕಡೆಗಳಲ್ಲೂ ಉಪಯೋಗವಾಗುತ್ತಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಇದರ ಬಳಕೆ ಹೆಚ್ಚು ಕಲ್ಲಿದ್ದಲು, ಖನಿಜ ಎಣ್ಣೆ ಇಲ್ಲವೆ ಪ್ರೊಡ್ಯೂಸರ್ ಅನಿಲದಿಂದ ಬೆಂಕಿಯನ್ನು ಉರಿಸುತ್ತಾರೆ. ಇದರಲ್ಲೂ ಹಾಫ್‌ಮನ್‌ ಅನಿಗೆಯಲ್ಲಿ ಎಷ್ಟೋ ಅಷ್ಟೇ ಇಂಧನ ಖರ್ಚಾಗುತ್ತದೆ. ಇಟ್ಟಿಗೆಗಳನ್ನು ಸ್ಕೂಲವಾಗಿ ಮೂರು ಬಗೆಯಾಗಿ ವರ್ಗೀಕರಿಸಬಹುದು :1. ಸಾಮಾನ್ಯ ಇಟ್ಟಿಗೆ, 2, ಮುಂದ ಇಟ್ಟಿಗೆ ಯಂತ್ರ ಸಿಲ್ಲದ ಇಟ್ಟಿಗೆ, ಮುಕ್ಕಾಲು ಸಾಲು ಸಾಮಾನ್ಯವಾದ ಇಟ್ಟಿಗೆಗಳನ್ನೇ ತಯಾರಿಸುತ್ತಾರೆ. ಮುಖದ ಇಟ್ಟಿಗೆಗಳನ್ನು ಅಲಂಕಾರಕ್ಕಾಗಿ ಪ್ರತ್ಯೇಕವಾಗಿ ತಯಾರಿಸುತ್ತಾರೆ. ಯಂತ್ರಶಿಲ್ಪದ ಇಟ್ಟಿಗೆ ನೀರಿನಲ್ಲಿ ಕರಗುವುದಿಲ್ಲ. ಈ ಇಟ್ಟಿಗೆ ಚದರ ಅಂಗುಲಕ್ಕೆ 3150-4500 ಕೆ.ಜಿ.ಗಳ ತ್ರಾಸದಲ್ಲಿ ಪುಡಿಯಾಗುತ್ತದೆ. ಒಳ್ಳೆಯ ಮುಖದ ಇಟ್ಟಿಗೆ 1350–2250 ಕೆ.ಜಿ.ಗಳ ಪ್ರಾಸದಲ್ಲಿ ಪುಡಿಯಾಗುತ್ತದೆ. X ಇಟ್ಟಿಗೆಯ ಅಳತೆ ಇಂಗ್ಲೆಂಡಿನಲ್ಲಿ 152 ಮಿ.ಮೀ. x 76 ಮಿ.ಮೀ. • 32 ಮಿ.ಮೀ. ಪ್ರಮಾಣದಲ್ಲೂ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ 230 ಮಿ.ಮೀ. x 57 ಮಿ.ಮೀ. 1 13 ಮಿ.ಮೀ. ಪುರಾಣದಲ್ಲೂ ಸ್ಥಿರವಾಗಿದೆ. ಭಾರತದಲ್ಲಿ ಇಂಗ್ಲೆಂಡಿನ ಅಳತೆಂ ಉಪಯೋಗಿಸುತ್ತಿದ್ದಾರೆ. ಇಟ್ಟಿಗೆಯ ಉದ್ದ ಎರಡು ಅಗಲಗಳಿಗಿಂತ ಒಂದು ಗೆರೆಯಷ್ಟು ಹೆಚ್ಚಾಗಿರಬೇಕು, ಎತ್ತರ ಅಗಲಕ್ಕಿಂತ ಕಡಿಮೆಯಾಗಿರಬೇಕು. ಇಟ್ಟಿಗೆಗಳು ಚೆನ್ನಾಗಿ ಬೆಂದಿರಬೇಕು. 20% ಕ್ಕಿಂತ ಹೆಚ್ಚು ನೀರನ್ನು ಯಾವ ಸಂದರ್ಭದಲ್ಲೂ ಹೀರಬಾರದು. ಒಂದು ಇಟ್ಟಿಗೆಯನ್ನು ಇನ್ನೊಂದರಿಂದ ಹೊಡೆದರೆ ಲೋಹದ ಧ್ವನಿ ಬರಬೇಕು. ಕರಣೆಯಿಂದ ಮೂರು ನಾಲ್ಕು ಏಟುಗಳು ಬೀಳುವವರೆಗೂ ಭಾಗವಾಗಬಾರದು. ಕಚ್ಚಾ (20.8) ಇಟ್ಟಿಗೆ ಗೂಡು: ಹಸಿ ಇಟ್ಟಿಗೆಗಳನ್ನು ಸುಟ್ಟು ಗಟ್ಟಿ ಮಾಡಲು ಬಳಸುವ ಕಟ್ಟಡ. ಎರಡು ವಿಧದ ಗೂಡುಗಳಿವೆ. ಮೊದಲನೆಯದರಲ್ಲಿ ಸುತ್ತುಗೋಡೆ ಮೇಲ್ಟಾವಣಿಯನ್ನು ಹೊಂದಿದ್ದು ಒಳಗಡೆ ಇಟ್ಟಿಗೆಗಳನ್ನು ಪೇರಿಸಿ ಸುಡಲು ಅನುಕೂಲವಾಗುವಂತೆ ಖಾಯಂ ಕಟ್ಟಡವಿರುವುವು ಎರಡನೆಯದರಲ್ಲಿ ಇವು ಯಾವುವೂ ಇಲ್ಲದಂತೆ 5ು ಇಟ್ಟಿಗೆಗಳನ್ನೇ ಬಯಲು ಪ್ರದೇಶದಲ್ಲಿ ಪೇರಿಸಿ ಸುಡಲು ಅನುಕೂಲವಾಗುವಂತೆ ಕಟ್ಟಲಾಗುವ ಹಂಗಾಮಿ ಗೂಡುಗಳಿವೆ. ಈ ಎರಡನೆಯ ತರಹೆಯ ಗೂಡುಗಳ ಹೊರವಲಯದಲ್ಲಿ ಇಟ್ಟಿಗೆಗಳು ಸಮರ್ಪಕವಾಗಿ ಸುಡುವುದಿಲ್ಲ. ಅಲ್ಲದೆ ಗಾಳಿ ಮಳೆಗಳ ಹೊಡೆತಗಳಿಂದ ನಷ್ಟವಾಗುವ ಸಂಭವವೂ ಉಂಟು. ಇಂಥ ಗೂಡುಗಳಿಗೆ ಗ್ರಾಮ್ಯಗೂಡುಗಳು (ಕ್ಯಾಂಪ್ಸ್) ಎಂದು ಹೆಸರು. ಅಧಿಕ ಬೆಲೆಯ ಉತ್ತಮ ತರಹ ಇಟ್ಟಿಗೆಗಳ ತಯಾರಿಕೆಯಲ್ಲಿ ಮೊದಲ ತರಹೆಯ ಕಾಯಂ ಗೂಡುಗಳನ್ನು ಬಳಸಲಾಗುತ್ತದೆ. ಇವುಗಳಲ್ಲೂ ಬಿಡುವು ಗೂಡುಗಳಲ್ಲಿ ಸುಟ್ಟ ಇಟ್ಟಿಗೆಗಳು ಆರುವವರೆಗೆ ಅವನ್ನು ಹೊರತೆಗೆಯುವುದಾಗಲಿ ಅಥವಾ ಸುಡಬೇಕಾದ ಕಚ್ಚಾ ಇಟ್ಟಿಗೆಗಳನ್ನು ಒಳಕ್ಕೆ ತರುವುದಾಗಲಿ ಆಗದೆ ಕಾಲ ವ್ಯರ್ಥವಾಗುತ್ತದೆ. ಆದರೆ ಅವಿಶ್ರಾಂತ ಗೂಡುಗಳಲ್ಲಿ ಹೀಗಿರದೆ ನಿರಂತರವಾಗಿ ಇಟ್ಟಿಗೆಗಳನ್ನು ತಯಾರಿಸಲು ಅನುಕೂಲವಿದೆ. ಇಂಥ ಅವಿಶ್ರಾಂತ ಗೂಡುಗಳಲ್ಲಿ ಅತಿ ಮುಖ್ಯವಾದುವಕ್ಕೆ ವಾರನ್‌ಟೈಪ್‌ ಎನ್ನುತ್ತಾರೆ.<noinclude></noinclude> 8sg6zhb9igcth0fb85deeqttxzbww95 ಪುಟ:Mysore-University-Encyclopaedia-Vol-2-Part-2.pdf/೨೯ 104 118477 314124 2026-04-30T18:22:22Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೦ ಇಟ್ಟಿಗೆ ಕಟ್ಟಡ ಇಟ್ಟಿಗೆಗಳು ಚೌಕ ಅಥವಾ ಆಯಾಕಾರವನ್ನು ತಳೆದುವು. ಇಂಥ ಅಚ್ಚುಗಳಲ್ಲಿ ತಯಾರಿಸಿದ ಇಟ್ಟಿಗೆಗಳು ಮೊದಲು ಮೆಸೊಪೊಟೇಮಿಯದಲ್ಲಿ ಪ್ರಶ. ಪೂ. 3500ರ ಸುಮಾರಿನಲ್ಲಿ ಬಳಕೆಗೆ ಬಂದುವು. ಅನತಿಕಾಲದಲ್ಲಿ ಒಣಗ... 314124 proofread-page text/x-wiki <noinclude><pagequality level="1" user="Pragathi. BH" /></noinclude>೩೩೦ ಇಟ್ಟಿಗೆ ಕಟ್ಟಡ ಇಟ್ಟಿಗೆಗಳು ಚೌಕ ಅಥವಾ ಆಯಾಕಾರವನ್ನು ತಳೆದುವು. ಇಂಥ ಅಚ್ಚುಗಳಲ್ಲಿ ತಯಾರಿಸಿದ ಇಟ್ಟಿಗೆಗಳು ಮೊದಲು ಮೆಸೊಪೊಟೇಮಿಯದಲ್ಲಿ ಪ್ರಶ. ಪೂ. 3500ರ ಸುಮಾರಿನಲ್ಲಿ ಬಳಕೆಗೆ ಬಂದುವು. ಅನತಿಕಾಲದಲ್ಲಿ ಒಣಗಿಸಿದ ಇಟ್ಟಿಗೆಗಳ ಜೊತೆಯಲ್ಲೇ ಆವಿಗೆಯಲ್ಲಿ ಸುಟ್ಟ ಇಟ್ಟಿಗೆಗಳ ಬಳಕೆಯೂ ಬೆಳೆಯಿತು. ಮೆಸೊಪೊಟೇಮಿಯದಲ್ಲಿ ಮೊದಲು ಆವಿಷ್ಕರಿಸಲ್ಪಟ್ಟ ಈ ಹೊಸ ವಿಧಾನ ಕ್ರಮೇಣ ಈಜಿಪ್ಟ್, ಭಾರತ, ಚೀನ ಮುಂತಾದೆಡೆಗಳಲ್ಲೆಲ್ಲ ಹರಡಿತು. ಮೆಸೊಪೊಟೋಮಿಯ ಬಯಲು ಪ್ರದೇಶದಲ್ಲಿ ಕಲ್ಲು ದೊರಕದಿರುವುದರಿಂದ ಅಲ್ಲಿನ ಪ್ರಾಚೀನ ನಾಗರಿಕತೆಗೆ ಸಂಬಂಧಿಸಿದ ಕಟ್ಟಡಗಳು ಇಟ್ಟಿಗೆಯವೇ ಆಗಿವೆ. ಅಲ್ಲದೆ ಗೋಡೆಗಳ ಹೊರಭಾಗದಲ್ಲಿ ಸುಂದರ ನಮೂನೆಗಳು ಮೂಡಿಸಲು ಅನುಕೂಲವಾಗುವಂತೆ ಒಂದು ಮುಖದಲ್ಲಿ ಅಚ್ಚುಗಳೆಂದ ಒತ್ತಿದ ನಕಾಶಗಳನ್ನುಳ್ಳ ಇಟ್ಟಿಗೆಗಳೂ (ಸ್ವಾಂಪ್ಟ್ ಟೆಕ್ಸ್) ಗಾಜಿನಂಥ ವಸ್ತುನಿನಿಂದ ಬಣ್ಣ ಬಣ್ಣದ ಮೆರುಗನ್ನು ಕೊಟ್ಟಿರುವ ಇಟ್ಟಿಗೆಗಳೂ (ಪ್ಲೇಸ್ಟ್ ಬ್ರಿಕ್ಸ್) ಇಲ್ಲಿ ಪ್ರಶ. ಪೂ. 1500ರ ಸುಮಾರಿನಲ್ಲಿಯೇ ಬಳಕೆಗೆ ಬಂದವು. ಇಂತಹ ಇಟ್ಟಿಗೆಗಳಿಂದ ಕಟ್ಟಿದ ಉತ್ತಮ ರಚನೆಗಳು ಬ್ಯಾಬಿಲಾನಿನ ಹೊಸ ಅರಮನೆಯ (ಪ್ರಶ. ಪೂ. 6ನೆಯ ಶತಮಾನ) ಅವಶೇಷಗಳಲ್ಲಿವೆ. ಯುರೋಪಿನ ಬಹುಭಾಗಗಳಲ್ಲಿ ಇಟ್ಟಿಗೆ ಉಪಯೋಗ ರೋಮನ್ನರ ಕಾಲದಲ್ಲಿ ಪ್ರಚಾರವಾಯಿತು. ಆ ಕಾಲದ ಸುಟ್ಟ ಇಟ್ಟಿಗೆಗಳಲ್ಲಿ ಕಟ್ಟಿದ ಅನೇಕ ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿ ಉಳಿದು ಬಂದಿದೆ. ಭಾರತದಲ್ಲಿ ಇಟ್ಟಿಗೆಯ ಅತ್ಯಂತ ಪ್ರಾಚೀನ ಬಳಕೆ ಕಾಲಿಬಂಗನ್, ಕೊಟ್‌ದೀಜಿ ಮುಂತಾದೆಡೆಗಳಲ್ಲಿ ಹರಪ್ಪ ಸಂಸ್ಕೃತಿಗೂ ಹಳೆಯದಾದ ಅವಶೇಷಗಳಲ್ಲಿ (ಪ್ರಶ. ಪೂ.ಸು. 2700)ಯೂ ಕಂಡುಬಂದಿದೆ. ಹರಪ್ಪ ಸಂಸ್ಕೃತಿಯ ಕಾಲದಲ್ಲಿ (ಪ್ರಶ. ಪೂ.ಸು. 2500- 1500) ಒಣಗಿಸಿದ ಮತ್ತು ಸುಟ್ಟ ಇಟ್ಟಿಗೆಗಳು ವಿಶೇಷವಾಗಿ ಬಳಕೆಯಲ್ಲಿದ್ದುವು. ವೇದಕಾಲದಲ್ಲಿ ಸಹ ಇಟ್ಟಿಗೆ ಉಪಯೋಗದಲ್ಲಿತ್ತೆಂಬುದು ಐತರೇಯ, ಶತಪಥ ಮುಂತಾದ ಬ್ರಾಹ್ಮಣಗಳಿಂದ ತಿಳಿದುಬರುತ್ತದೆ. ಆದರೆ ಸಮಕಾಲೀನ ಇಟ್ಟಿಗೆಗಳಾವುವೂ ಈವರೆಗೆ ಸಿಕ್ಕಿಲ್ಲ. ಮನಃ ಇಟ್ಟಿಗೆಯ ಉಪಯೋಗದ ಬಗ್ಗೆ ಮಾಹಿತಿ ದೊರಕುವುದು ಪ್ರಶ. ಪೂ. 7ನೆಯ ಶತಮಾನದಲ್ಲಿ, ಈ ಕಾಲದ ಒಂದು ಇಟ್ಟಿಗೆಯ ಕೋಟೆ ಕೌಶಾಂಬಿಯಲ್ಲಿದೆ. ಅಲ್ಲಿಂದ ಮುಂದೆ ಇತ್ತೀಚಿನವರೆಗೂ ಇದರ ಉಪಯೋಗ ಅವ್ಯಾಹತವಾಗಿ ಸಾಗಿ ಬಂದಿದೆ. ಆದರೆ ಈ ಇಟ್ಟಿಗೆಗಳ ಗಾತ್ರ ಮತ್ತು ಆಕಾರ ಕಾಲಕಾಲಕ್ಕೆ ಬದಲಾಯಿಸಿವೆ. ಕರ್ನಾಟಕದಲ್ಲಿ ಪ್ರಶ.ಪೂ. ಸುಮಾರು 2-1ನೆಯ ಶತಮಾನಗಳಲ್ಲಿ ಇಟ್ಟಿಗೆಯ ಬಳಕೆ ಆರಂಭವಾಯಿತು. ಈಗ ಉಪಲಬ್ಧವಿರುವ ಅತ್ಯಂತ ಪ್ರಾಚೀನ ಇಟ್ಟಿಗೆ ಕಟ್ಟಡವೆಂದರೆ ಚಿತ್ರದುರ್ಗ ಜಿಲ್ಲೆ ಬ್ರಹ್ಮಗಿರಿಯ ಉತ್ಪನನದಲ್ಲಿ ಬೆಳಕಿಗೆ ಬಂದಿರುವ ಒಂದು ಚೈತ್ಯಾಲಯದ ಅಡಿಪಾಯ. ಈ ಪ್ರದೇಶಗಳಲ್ಲಿ ಸಹ ಇಟ್ಟಿಗೆ ಉಪಯೋಗ ಅವಿಚ್ಛಿನ್ನವಾಗಿ ಅಂದಿನಿಂದ ಮುಂದುವರಿದು ಬಂದಿದೆ. ಬೀದರಿನಲ್ಲಿರುವ ಬಹಮನಿ ಅರಸರ ಕಾಲಕ್ಕೆ ಸೇರಿದ ರಂಗೀನ್ ಮಹಲ್ ಎಂಬ ಕಟ್ಟಡದಲ್ಲಿ ಬಣ್ಣ ಬಣ್ಣದ ಮೆರುಗು ಕೊಟ್ಟ ಇಟ್ಟಿಗೆಗಳನ್ನು ಬಳಸಲಾಗಿದೆ. ಆಧುನಿಕ ಇಟ್ಟಿಗೆಗಳು: ಸಾಂಪ್ರದಾಯಿಕ ಅಳತೆಯ ಇಟ್ಟಿಗೆಗಳು ಭಾರತೀಯ ಮಾನದ ಪ್ರಕಾರ 230 ಮಿ.ಮೀ. ಉದ್ದ, 110 ಮಿ.ಮೀ. ಅಗಲ, 70 ಮಿ.ಮೀ. ದಪ್ಪವಿರಬೇಕು. ಇವುಗಳ ಅಳತೆಗಳ ಏರಿಳಿತಗಳು ಭಾರತೀಯ ಮಾನಕ್ಕನುಗುಣವಾಗಿರಬೇಕು. ಭಾರತೀಯ ಮಾನವು ಮಾಡ್ಯುಲರ್ ಇಟ್ಟಿಗೆಗಳನ್ನು ಬಳಸಲು ನಿರ್ದೇಶಿಸಿದೆ. ಇದರ ಅಳತೆ 190 ಮಿಮೀ ಉದ್ದ, 90 ಮಿ.ಮೀ. ಅಗಲ ಮತ್ತು 90 ಮಿ.ಮೀ. ದಪ್ಪ ಇವು ಮೆಟ್ರಿಕ್ ಅಳತೆಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ತೂರುಬೂದಿಯ ಇಟ್ಟಿಗೆಗಳು ಶಾಖೋತ್ಪನ್ನ ವಿದ್ಯುದಾಗಾರಗಳಲ್ಲಿ ತೂರುಬೂದಿ (fly ash) ಅಪಾರವಾಗಿ ತ್ಯಾಜ್ಯವಾಗಿ ಹೊರಬರುತ್ತದೆ. ಇದನ್ನು ಬಳಸಿ ಇಟ್ಟಿಗೆಗಳನ್ನು ತಯಾರಿಸಲು ಪ್ರಯತ್ನಗಳು ನಡೆದಿವೆ. ತೂರುಬೂದಿಯ ಬಳಕೆಯಿಂದ ಕೃಷಿ ಭೂಮಿಯ ದುರುಪಯೋಗವನ್ನು ನಿವಾರಿಸಬಹುದಾಗಿದೆ. (ಎಸ್.ಎನ್.) ಇಟ್ಟಿಗೆ ಕಟ್ಟಡ: ಫಲವತ್ತಾದ ಯೂಫ್ರೆಟಿಸ್-ಟೈಗ್ರಿಸ್ ಕಣಿವೆಯಲ್ಲಿ ಪ್ರಶ.ಪೂ. 4000ದಲ್ಲಿಯೇ ಪ್ರಾಚೀನ ಉರುಕ್ ಮತ್ತು ಅರ್ ಪಟ್ಟಣಗಳಲ್ಲಿ ಇಟ್ಟಿಗೆಯಿಂದ ಕಟ್ಟಿದ ಲಕ್ಷಣವಾದ ಮನೆಗಳಿದ್ದುವು. ಇದೇ ಕಣಿವೆಯಲ್ಲಿ ಪ್ರಶ. ಪೂ. 3200ರಲ್ಲಿ ಕಟ್ಟಿದ ಇಟ್ಟಿಗೆಯ ಕಟ್ಟಡ ಪ್ರಾಕ್ತನ ಸಂಶೋಧಕರ ಸಾಹಸದಿಂದ ಈಚೆಗೆ ಕಣ್ಣಿಗೆ ಬಿದ್ದಿದೆ. ಸಾಧಾರಣವಾಗಿ ಅವರು ಎಸೆಗಳಲ್ಲಿ ಮಣ್ಣನ್ನೇ ಉಪಯೋಗಿಸಿದರೂ ಅರಮನೆಗಳಲ್ಲಿ ಗಾರೆಯನ್ನು ಬಳಸುತ್ತಿ ದ್ದರು. ಆ ಪ್ರದೇಶದಲ್ಲಿ ಕಲ್ಲೇ ಸಿಕ್ಕುತ್ತಿರಲಿಲ್ಲ. ಇಟ್ಟಿಗೆಯ ಗೋಡೆಗಳು 3.03 ಮೀಗಳವರೆಗೂ ದಪ್ಪವಾಗಿರುತ್ತಿದ್ದುವು. ಪ್ರಶ. ಪೂ. 8ನೆಯ ಶತಮಾನದಲ್ಲಿ ಬ್ಯಾಬಿಲೋನಿಯದವರು ಚರಂಡಿಗಳ ಮೇಲೆ ಇಟ್ಟಿಗೆಯ ಕಮಾನುಗಳನ್ನು ಕಟ್ಟುತ್ತಿದ್ದರು. ಈಜಿಪ್ಟಿನಲ್ಲಿ ನೈಲ್ ನದಿಯ ಮಣ್ಣಿಗೆ ಮರಳನ್ನೂ ಹುಲ್ಲನ್ನೂ ಬೆರೆಸಿ ಇಟ್ಟಿಗೆಗಳನ್ನು ಮಾಡಿ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಇವರು ಕಟ್ಟಡದಲ್ಲಿ ಬಂಧವನ್ನು (ಬಾಂಡ್) ಉಪಯೋಗಿಸುತ್ತಿದ್ದರು. ಸಿಂಧೂ ದೇಶದ ಹರಪ್ಪ ಮತ್ತು ಮೊಹೆಂಜೊದಾರೊ ನಗರಗಳಲ್ಲಿ ಬೆಳಕಿಗೆ ಬಂದ ಸಿಂಧೂ ಕಣಿವೆಯ ನಾಗರಿಕತೆಯಲ್ಲಿ ಸುಟ್ಟ ಇಟ್ಟಿಗೆಗಳಿಂದ ಸಾರ್ವಜನಿಕ ಕಟ್ಟಡಗಳನ್ನೂ ಕೆಲಸಗಾರರ ಮನೆಗಳನ್ನೂ ಕಟ್ಟಿದ್ದಾರೆ. ಅನಂತರ ಬಂದ ವಿಖ್ಯಾತ ಇಂಜಿನಿಯರುಗಳಾದ ರೋಮನ್ನರು ಇಟ್ಟಿಗೆಗಳಿಂದ ಕಟ್ಟಿ ಒಳಗಡೆ ಕಾಂಟನ್ನು ತುಂಬುತ್ತಿದ್ದರು. ಜ್ವಾಲಾಮುಖಿಗಳಿಂದ ಬಂದ ಪಸೊಲಾಲನಾ ಸಿಮೆಂಟನ್ನು ಮರಳಿಗೆ ಬೆರೆಸಿ ಬಲಿಷ್ಠವಾದ ಗಾರೆಯನ್ನು ತಯಾರಿಸುತ್ತಿದ್ದರು. ಇವರು ಇಟ್ಟಿಗೆಯಿಂದಲೇ ಕಮಾನುಗಳ ಶ್ರೇಣಿ (ವಾಲ್ಟ್) ಮತ್ತು ಗುಮ್ಮಟಗಳನ್ನು (ಡೊಮ್) ಕಟ್ಟುವುದರಲ್ಲಿ ಕಾಮಣರು, ಇಟ್ಟಿಗೆ ಬೆನ್ನು ಪಟ್ಟಿಗಳಿಂದಲೂ ಕಾಂಕ್ರೀಟಿನಿಂದಲೂ ಕಟ್ಟಿದ 43.2ಮೀ ವ್ಯಾಸದ ಪ್ಯಾಂಥಿಯನ್, ಪುರಾತನ ಗುಮ್ಮಟಗಳಲ್ಲೆಲ್ಲ ಅತ್ಯಂತ ಅಗಲವಾದದ್ದು. ಪ್ರಶ. 6ನೆಯ ಶತಮಾನದಲ್ಲಿ ಕಾನ್‌ಸ್ಟಾನ್‌ಟಿನೋಪಲಿನಲ್ಲಿ ಕಟ್ಟಿದ ಹಾಜಿ ಸೋಫಿಯ ಗುಮ್ಮಟದ ವ್ಯಾಸ 32.46 ಮೀ ನೆಲದಿಂದ ಅದರ ನೆತ್ತಿಯ ಎತ್ತರ 54 ಮೀ. 11ನೆಯ ಶತಮಾನದಲ್ಲಿ ಸ್ಪೇನಿನಲ್ಲಿ ಮೂರರು ರೋಮನರ ಕಲೆಯನ್ನು ರೂಢಿಗೆ ತಂದರು. 12ನೆಯ ಶತಮಾನದಿಂದ ಈಚೆಗೆ ಯುರೋಪಿನಲ್ಲೆಲ್ಲ ಅನೇಕ ಕೋಟೆಗಳನ್ನೂ ಭವ್ಯವಾದ ಚರ್ಚುಗಳನ್ನೂ ಇಟ್ಟಿಗೆಯಿಂಂದ ಕಟ್ಟಿದ್ದಾರೆ. ಕಟ್ಟುವ ಕ್ರಮ: ಇಟ್ಟಿಗೆಗಳನ್ನು ಒಂದರ ಮೇಲೊಂದು ವ್ಯಾಪಿಸುವ ಹಾಗೂ ಒಂದ ಕ್ಕೊಂದು ತೊಡರಿ ಬಂಧನವನ್ನು ಕಲ್ಪಿಸುವ ಹಾಗೂ ಗಾರೆಯನ್ನು ಸೇರಿಸಿ ಕಟ್ಟಡಗಳನ್ನು ಕಟ್ಟುತ್ತಾರೆ. ಎಲ್ಲ ಸಾಂಪ್ರದಾಯಿಕ ಕೆಲಸಗಳ ಹಾಗೆ ಈ ಕೆಲಸವೂ ಕೈಯಿಂದಲೇ ನಡೆಯುತ್ತದೆ. ಇಟ್ಟಿಗೆ, ಗಾರೆ ಮೊದಲಾದ ಸಾಮಗ್ರಿಗಳನ್ನು ಯಂತ್ರಗಳ ಮೂಲಕ ಕೈಯ ಹತ್ತಿರಕ್ಕೆ ತರಬಹುದು. ಆದರೆ ಇಟ್ಟಿಗೆಗಳನ್ನು ಕೂರಿಸುವುದು ಮಾತ್ರ ಕೈಯಿಂದಲೇ. ಸುಣ್ಣದ ಗಾರೆಯಿಂದ ಕಟ್ಟಿದ ಇಟ್ಟಿಗೆಯ ಗೋಡೆ ಚದರಡಿಗೆ 4 ಟನ್ನುಗಳ ಭಾರವನ್ನೂ ಭಾರವಾದ ಇಟ್ಟಿಗೆಯಿಂದ ಸಿಮೆಂಟಿನ ಗಾರೆಯಲ್ಲಿ ಕಟ್ಟಿದ ಕಟ್ಟಡ 15-20 ಟನ್ನುಗಳ ಭಾರವನ್ನೂ ಹೊರಬಲ್ಲುದು. ಇಟ್ಟಿಗೆ ಕಟ್ಟಡವನ್ನು ತುಯ್ತದ ತ್ರಾಸಕ್ಕೆ (ಟೆನ್‌ಸೈಲ್ ಸೈಸ್) ಗುರಿಪಡಿಸುವುದಿಲ್ಲ. ಭಾರವನ್ನು ಹೊರುವ ಸಾಮರ್ಥ್ಯ ಇಟ್ಟಿಗೆಯ ದಾರ್ಡ್ಯವನ್ನು ಅವಲಂಬಿಸಿರುವುದರಿಂದ ಅದಕ್ಕಿಂತ ಬಲವಾದ ಗಾರೆಯನ್ನು ಉಪಯೋಗಿಸುವುದರಿಂದ ಅನುಕೂಲವೇನೂ ಇಲ್ಲ. ಆದರೆ ಗಾರೆ ಇಟ್ಟಿಗೆಗೆ ಗಟ್ಟಿಯಾಗಿ ಅಂಟಿಕೊಳ್ಳುವಂತಿರಬೇಕು. ಕರಣೆಯಿಂದ ಹರಡುವ ಹಾಗಿರಬೇಕು, ಬೇಗ ಗಟ್ಟಿಯಾಗಬೇಕು. ಮಣ್ಣಿನ ಗುಣಕ್ಕೂ ತಯಾರಿಕಾ ಕ್ರಮಕ್ಕೂ ಅನುಸಾರವಾಗಿ ಇಟ್ಟಿಗೆಗಳು ಹೆಚ್ಚ ಕಡಿಮೆಯೋ ನೀರನ್ನು ಹೀರುತ್ತವೆ. ಇಟ್ಟಿಗೆಯ ಈ ಗುಣ ಗಾರೆಗೆ ಹೊಂದಿಕೊಂಡಿರಬೇಕು. ಜಿಗುಟಾದ ಗಾರೆಯನ್ನು ಉಪಯೋಗಿಸುವಾಗ ನೀರನ್ನು ಹೀರುವಂಥ ಗಾರೆಯಿದ್ದರೆ ಅನುಕೂಲ. ಇಟ್ಟಿಗೆಯ ಕಟ್ಟಡದ ಮೇಲೆ ಬೀಳುವ ಭಾರ ಹೆಚ್ಚಾಗಿದ್ದರೆ ದಾರ್ಡ್ಯವಿರುವ ಮತ್ತು ಭಾರವಾದ ಇಟ್ಟಿಗೆಯನ್ನು ಆಯ್ಕೆಮಾಡಿ ಬಲಿಷ್ಠವಾದ ಗಾರೆಯನ್ನು ಸೇರಿಸಬೇಕು. ಮನೆಗಳನ್ನು ಕಟ್ಟುವಾಗ ತೇವ ಒಳಗೆ ಇಳಿಯದ ಹಾಗೆ ಸಾಮಾನ್ಯವಾಗಿ ತಡೆಯಿರಬೇಕು. ಸಾಧಾರಣವಾದ ತೂಕ ಮತ್ತು ಬಲವುಳ್ಳ ಇಟ್ಟಿಗೆಯ ಜೊತೆಗೆ ಅದು ಹೊರಬೇಕಾದ ಭಾರಕ್ಕೆ ಅನುಗುಣವಾಗಿ ಸುಣ್ಣದ ಗಾರೆಯನ್ನೋ ಸಿಮೆಂಟಿನ ಗಾರೆಯನ್ನೂ ಉಪಯೋಗಿಸ ಬಹುದು. ಇಟ್ಟಿಗೆ ಕೆಲಸದಲ್ಲಿ ಬಂಧಗಳು (ಬಾಂಡ್): ಗೋಡೆಗೆ ಗಿಲಾವು ಮಾಡದೆ ಇದ್ದಾಗ ಕಟ್ಟಡದ ಅಂದವನ್ನೂ ಬಲವನ್ನೂ ಹೆಚ್ಚಿಸುವುದಕ್ಕಾಗಿ ಇಟ್ಟಿಗೆಗಳನ್ನು ಮುಖ್ಯವಾಗಿ ಮೂರು ಬಂಧಗಳಲ್ಲಿ ಜೋಡಿಸುತ್ತಾರೆ; 1. ಇಂಗ್ಲಿಷ್ ಬಂಧ, 2. ಫೆಮಿಷ್ ಬಂಧ, 3. ಡಚ್ ಬಂಧ. ಗೋಡೆಯ ಉದ್ದದಲ್ಲಿ ಇಟ್ಟಿಗೆಯ ಉದ್ದ ಬರುವ ಹಾಗೆ ಇಟ್ಟರೆ ಅದಕ್ಕೆ ಸ್ಪೆಚ‌ ಎಂದೂ ಅಗಲದಲ್ಲಿ ಇಟ್ಟಿಗೆಯ ಉದ್ದ ಬರುವ ಹಾಗೆ ಇಟ್ಟರೆ ಅದಕ್ಕೆ ಹೆಡರ್ ಎಂದೂ ಹೆಸರು. ಬಂಧದಲ್ಲಿ ಒಂದು ವರಸೆಯಲ್ಲಿ ಬರೀ ಹೆಡರುಗಳನ್ನು ಮೇಲಿನ ವರಸೆಯಲ್ಲಿ ಬರೀ ಸ್ವಚರುಗಳನ್ನು, ಮೂರನೆಯದರಲ್ಲಿ ಮತ್ತೆ ಹಡರುಗಳನ್ನು, ನಾಲ್ಕನೆಯದರಲ್ಲಿ ತಿರುಗಿ ಸ್ಟೇಚರುಗಳನ್ನು ಉಪಯೋಗಿಸುತ್ತ ಹೋಗುತ್ತಾರೆ. ಒಂದು ವರಸೆಯ ಹೆಡರುಗಳು ಮೇಲಿನ ಮತ್ತು ಕೆಳಗಿನ ವರಸೆಗಳ ಸ್ಟೇಚರುಗಳ ಮಧ್ಯದಲ್ಲಿ ಬರುತ್ತವೆ. ಡಚ್ ಬಂದ, ಇಂಗ್ಲಿಷ್ ಬಂಧಗಳಲ್ಲಿ ಒಂದೇ ವರಸೆಯಲ್ಲಿ ಒಂದು ಹೆಡರ್, ಒಂದು ಸ್ಪೆಚರ್-ಹೀಗೆ ಪರ್ಯಾಯವಾಗಿ ಇಡುತ್ತ ಹೋಗುತ್ತಾರೆ. ಒಂದು ವರಸೆಯ ಹೆಡರುಗಳು ಮೇಲಿನ ಮತ್ತು ಕೆಳಗಿನ ವರಸೆಗಳ ಸ್ಪೆಚರುಗಳ ಮಧ್ಯದಲ್ಲಿ ಬರುತ್ತವೆ. ಡಚ್ ಬಂಧ ಇಂಗ್ಲಿಷ್ ಬಂಧದಂತೆಯೇ ಇದೆ. ಆದರೆ ಒಂದು ಬಿಟ್ಟು ಒಂದು ವರಸೆಯಲ್ಲಿ ಸ್ಟೇಚರುಗಳನ್ನು 113 ಮಿ.ಮೀ. ನಷ್ಟು ಮುಂದಕ್ಕೆ ತಳ್ಳಿರುತ್ತಾರೆ. ಉಳಿದ ಬಂಧಗಳು ಈ ನಮೂನೆಗಳ ರೂಪಾಂತರಗಳು, ಇಂಗ್ಲಿಷ್ ಬಂಧದಲ್ಲಿ 1. ಹೆಡರ್ ವರಸೆ, 2. ಮೇಲೆ ಮೂರು ಸೈಚರ್ ವರಸೆಗಳು, 3. ಮತ್ತೆ ಒಂದು ಹೆಡರ್ ವರಸೆ - ಹೀಗೆ ಪರ್ಯಾಯವಾಗಿ ಇಡುವುದುಂಟು. ಫೆಮಿಷ್ ಬಂಧದಲ್ಲೂ ಇದೇ ಕ್ರಮವನ್ನನುಸರಿಸಿ ಹೊಸದೊಂದು ರೀತಿಯನ್ನು ಕಲ್ಪಿಸುತ್ತಾರೆ. ಎಲ್ಲ ವರಸೆಗಳಲ್ಲೂ ತರುಗಳರುವದು ಇನ್ನೊಂದು ರೀತಿ ಹಾಗೆಯೇ ಎಲ್ಲ ವರಸೆಗಳಲ್ಲೂ ಹೆಸರುಗಳನ್ನೇ ಇಟ್ಟು ಎಸೆಗಳು ಒಟ್ಟಿಗೆ ಬಂದ ಹಾಗೆ ಕೊನೆಗಳಲ್ಲಿ ಕ್ರಮಪಡಿಸುತ್ತಾರೆ. ಮತ್ತೊಂದು ರೀತಿಯಲ್ಲಿ ಎಲ್ಲ ಹೆಸರುಗಳನ್ನು ಗೋಡೆಯ ಮೇಲೆ (ಆನ್ ಎಡ್) ಇಡುತ್ತಾರೆ. ಹತ್ಯಾರುಗಳು: ಗಾರೆಯನ್ನು ಬಾಣಲೆಯಿಂದ ತೆಗೆದುಕೊಂಡು ಕಟ್ಟಿದ ಇಟ್ಟಿಗೆಯ ಮೇಲೆ ಹರಡುವುದಕ್ಕೂ ಅರ್ಧ ಇಟ್ಟಿಗೆಯನ್ನು ಕತ್ತರಿಸಿ ಮೇಲಿನ ಇಟ್ಟಿಗೆಯನ್ನು ಅದರ ಜಾಗದಲ್ಲಿಟ್ಟು ಗಟ್ಟುವುದನ್ನು ಸದ್ದಾದ ಗಾರೆಯನ್ನು ಪಕ್ಕಗಳಿಂದ ತೆಗೆಯುವುದು<noinclude></noinclude> 6akq1424am2s87y5pfdshlk130yrdgo ಪುಟ:Mysore-University-Encyclopaedia-Vol-2-Part-2.pdf/೩೦ 104 118478 314125 2026-04-30T18:22:29Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: EnÖUÉ PÀlÖqÀ PÀgÀuÉAiÀÄ£ÀÄß G¥ÀAiÉÆÃV¸ÀÄvÁÛgÉ. vÀÆUÀÄ UÀÄAqÀ£ÀÄß G¥ÀAiÉÆÃV¹ UÉÆÃqÉ ®A§ªÁVgÀĪÀ ºÁUÉ PÀlÄÖvÁÛgÉ. 1«ÄÃ. GzÀÝzÀ ªÀÄgÀzÀ vÀÄAr¤AzÀ EnÖUÉUÀ¼À ªÀÄÄRUÀ¼Ä ®A§ªÁzÀ ªÉÄïÉäöÊAiÀÄ ªÉÄðªÉAiÉÄà JAzÀÄ £ÉÆÃqÀÄvÁÛg.É d®ªÀÄlÖ¢AzÀ À ªÉÄð£À ªÀÄlÖªÀ£ÀÄß ¥ÀjÃQë¸ÀÄvÁÛgÉ. £Á®ÄÌ ªÀÄrPÉUÀ¼ÀļÀî 0.22 «... 314125 proofread-page text/x-wiki <noinclude><pagequality level="1" user="Pragathi. BH" /></noinclude>EnÖUÉ PÀlÖqÀ PÀgÀuÉAiÀÄ£ÀÄß G¥ÀAiÉÆÃV¸ÀÄvÁÛgÉ. vÀÆUÀÄ UÀÄAqÀ£ÀÄß G¥ÀAiÉÆÃV¹ UÉÆÃqÉ ®A§ªÁVgÀĪÀ ºÁUÉ PÀlÄÖvÁÛgÉ. 1«ÄÃ. GzÀÝzÀ ªÀÄgÀzÀ vÀÄAr¤AzÀ EnÖUÉUÀ¼À ªÀÄÄRUÀ¼Ä ®A§ªÁzÀ ªÉÄïÉäöÊAiÀÄ ªÉÄðªÉAiÉÄà JAzÀÄ £ÉÆÃqÀÄvÁÛg.É d®ªÀÄlÖ¢AzÀ À ªÉÄð£À ªÀÄlÖªÀ£ÀÄß ¥ÀjÃQë¸ÀÄvÁÛgÉ. £Á®ÄÌ ªÀÄrPÉUÀ¼ÀļÀî 0.22 «ÄÃ. GzÀÝ C¼ÀvÉ¥ÀnÖ ªÀÄvÀÄÛ ¸ÀtÚ GQÌ£À ªÀÄÆ¯ÉPÉÆÃ®Ä-EªÀÅ AiÀiÁªÁUÀ®Æ EnÖUÉAiÀÄ PÉ®¸ÀUÁgÀ£À §½ EgÀ¨ÉÃPÁzÀ EvÀgÀ ºÀvÁågÀÄUÀ¼ÀÄ. ªÀÄÆ¯ÉPÉÆÃ°£À GzÀݪÁzÀ CAZÀ£Äß ªÀÄlÖªÁzÀ ªÀg¸AiÀÄ ªÉÄÃ¯É GzÀݪÁV ElÄÖ UÉÆÃqÉAiÀÄ ªÉÄÃ¯É CzÀ£Äß À À É À JwÛzgÉ ®A§ªÁzÀ CAa¤AzÀ ªÀg¸U¼Ä ¸ÀjAiÀiÁVªÉAiÉÄà JAzÀÄ £ÉÆÃqÀ§ºÀÄzÀÄ. À À É À À PÀlqzÀ EnÖUU¼£Äß G¥ÀAiÉÆÃV¸ÀĪÀÅzÀPÌÉ CªÀ£Äß ªÀÄÄAZÉ ZÉ£ÁßV ¤Ãj£À°è Ö À É À À À À £É£¹gÀ¨ÃPÀÄ. DUÀ CgÉPÁ«£À EnÖUU¼Ä PÀgVºÉÆÃUÀÄvÀª.É UÉÆÃqÉAiÀÄ£ÀÄß PÀlÄÖªÁUÀ É É É À À À Û ªÉÆzÀ®Ä CzÀgÀ JgÀqÄ PÉÆ£ÉU½AzÀ ¥ÁægA¨sªiÁqÀÄvÁÛg.É F JgÀqÄ PÉÆ£ÉU¼Ä À À À À À À À À ªÀÄzsåÀ zÀ UÉÆÃqÉAiÉÆA¢UÉ ºÉÆA¢PÉÆ¼ÀĪÀ ºÁUÉ MAzÀÄ ©lÄÖ MAzÀÄ ªÀg¸AiÀİè î À É ¸ÉÖçZgÄUÀ¼£Äß 57 «Ä.«ÄÃ. ªÀÄÄAzÀPÌÉ ZÁa ºÀ®ÄèU¼£Äß ©qÀÄvÁÛg. E£ÉÆßAzÀÄ À À À À À À À É PÀªÄzÀ°è MAzÉÆAzÀÄ ªÀg¸AiÀÄ£ÀÄß ªÉÄnÖ¯ÁV ©qÀÄvÁÛg. F PÀªÄzÀ°è £ÀqÄ«£À æ À À É É æ À À UÉÆÃqÉ PÉÆ£ÉUÀ¼ÉÆA¢UÉ ¨ÉgÉzÀÄ J¸ÉUÀ¼À°è UÁgÉ ¥ÀÆwðAiÀiÁV vÀÄA§ÄvÀÛzÉ. PÉ®ªÀÅ ªÉÃ¼É zÉÆqÀØ UÉÆÃqÉU¼°è MAzÀÄ ªÀÄlÖz°è MAzÀÄ PÀªÄªÀ£Äß E£ÉÆßAzÀÄ À À À æ À À ªÀÄlÖz°è E£ÉÆßAzÀ£Äß G¥ÀAiÉÆÃV¸ÀĪÀÅzÀÄAlÄ. UÉÆÃqÉAiÀÄ PÉÆ£ÉU¼Ä PÉÆAZÀ À À À À JvÀgPÌÉ JzÀݪÄÃ¯É £ÀqÄ«£À UÉÆÃqÉAiÀÄ£ÀÄß MAzÉÆAzÀÄ ªÀg¸AiÀiÁV JvÀÄvÁÛg. Û À É À À É Û É EnÖUAiÀÄ ªÀÄlÖPÌÉ MAzÀÄ £Àư£À zÁgÀª£Äß ©VAiÀiÁV J¼ÉzÄ zÁgÀzÀ ¸Á°£À°è É À À À EnÖUU¼£Äß MAzÉÆAzÁV eÉÆÃr¸ÀÄvÁÛg. É À À À É EnÖUAiÀÄ UÉÆÃqÉAiÀÄ JqÉU¼°è UÁgÉAiÀÄ£ÀÄß PÉgzÄ ºÉƸÀUÁgÉAiÀÄ£ÀÄß ¸ÀjAiÀiÁV É À À É À vÀÄA§ÄªÀÅzÀPÉÌ (¥Á¬ÄAnAUï) ¥ÀvÉåÃPÀªÁzÀ PÀgÀuÉAiÀÄ£ÀÄß G¥ÀAiÉÆÃV¸ÀÄvÁÛgÉ. æ UÉÆÃqÉUÉ V¯ÁªÀÅ (¥Áè¸ÖjAUï) ªÀiÁqÀzÉ EgÀĪÀ PÀqU¼°è ªÀļÉAiÀÄ ¤ÃgÀÄ M¼ÀPÌÉ À É À À §gÀzÀ ºÁUÉ ¹ªÉÄAlÄUÁgÉAiÀÄ£ÀÄß J¸ÉUÀ¼À°è PÀÆj vÀÄA§ÄvÁÛgÉ. ¨sÁgÀvÀzÀ°è EnÖUÉAiÀÄ UÉÆÃqÉUÀ½UÉ ºÉÆgÀUÀÆ M¼ÀUÀÆ £ÀAiÀÄUÁgɬÄAzÀ V¯ÁªÀÅ ªÀiÁqÀĪÀÅzÉà gÀÆrü. ªÀÄgÀ½£À UÁgÉAiÀÄ£ÀÄß CgÉzÀ ªÉÄÃ¯É gÁ²ºÁQ ªÉÄîÄUÀqÉ ¤ÃgÀ£Äß ¤°è¹ ªÀiÁUÀĪÀAvÉ ªÀiÁqÀÄvÁÛg.É F UÁgÉAiÀÄ£ÀÄß PÀgu¬ÄAzÀ À À É EnÖUAiÀÄ UÉÆÃqÉU½UÉ V¯ÁªÀÅ ªÀiÁqÀĪÀÅzÀPÌÉ G¥ÀAiÉÆÃV¸ÀÄvÁÛg.É ºÉÆgÀ¨ÁUÀz°è É À s À ¹ªÉÄAmï UÁgÉAiÀÄ£ÀÄß V¯Á«UÉ G¥ÀAiÉÆÃV¸ÀĪÀÅzÀÄ gÀÆrü. UÉÆÃqÉU½UÉ ºÉÆgÀUqÉ V¯ÁªÀÅ ªÀiÁqÀzÉ EzÁÝUÀ MAzÉà §tÚzÀ EnÖUU¼£Äß À À É À À À Dj¹ ºÉÆgÀªÄÄRzÀ°è G¥ÀAiÉÆÃV¸À¨ÃPÀÄ. PÉ®ªÀÅ UÉÆÃqÉU¼À ªÀÄÄRzÀ°è «²µÀªÁzÀ À É À Ö 51 «Ä.«Äà zÀ¥zÀ M¼ÉAiÀÄ EnÖU¼£Äß G¥ÀAiÉÆÃV¹ 5 ªÀg¸U¼À JvÀgÀ J¸ÉU¼Æ àÀ î É À À À É À Û À À ¸ÉÃj ¸ÀĪÀiÁgÀÄ 330 «Ä.«ÄÃ. §gÀĪÀAvÉ PÀnÖ »AzÀÄUÀqÉ ªÀÄÆgÀÄ CAUÀÄ®zÀ EnÖUU¼£Äß eÉÆÃr¹ PÀnÖ ºÉÆgÀUqÉ CAzÀªÁV PÁtĪÀAvÉ ªÀiÁqÀÄvÁÛg.É PÉ®ªÀÅ É À À À À ªÀÄ£ÉU¼À ºÉÆgÀ¨ÁUÀz°è ¨ÉÃgÉ ¨ÉÃgÉ DPÁgÀzÀ mÉgPÆÃl EnÖUU¼£Äß C®APÁgÀPÁÌV À s À ÀÉ É À À À G¥ÀAiÉÆÃV¸ÀĪÀÅzÀÄ GAlÄ. ¸ÉÃvÀĪÉU¼À PÀA§UÀ¼£Äß §°µÀªÁzÀ EnÖUU¼£Äß Dj¹PÉÆAqÀÄ AiÀiÁªÀÅzÁzÀgÆ À À À × É À À À À §AzsPÌÉ C£ÀĸÁgÀªÁV ¹ªÉÄAmï UÁgɬÄAzÀ PÀl¨ÃPÀÄ. ¸ÉÃvÀĪÉU¼À PÀªiÁ£ÀÄUÀ¼£Äß À Ö É À À À À EnÖUU½AzÀ PÀlÄÖªÁUÀ®Æ UÉÆÃ®Ä PÉ®¸Àz®Æè (ªÀi˰ØAUï) ¸ÀjAiÀiÁzÀ DPÁgÀ É À À §gÀĪÀ ºÁUÉ eÁUÀgÆPÀv¬ÄAzÀ PÀlÖ¨ÃPÀÄ. PÁSÁð£ÉU¼°è ºÉÆUÉUÆqÀÄUÀ¼£Äß À É É À À À À À PÀlÄÖªÁUÀ ¨ÉÃPÁzÀ DPÁgÀPÉÌ CZÀÄÑ ºÉÆAiÀÄÝ EnÖUÉUÀ¼À£ÀÄß G¥ÀAiÉÆÃV¸ÀÄvÁÛgÉ. ¨ÉAQAiÀÄ PÁªÀ£ÀÄß vÀqÉAiÀÄĪÀ «²µÀÖªÁzÀ EnÖUÉUÀ½AzÀ PÀĮĪÉÄUÀ¼À£ÀÄß PÀlÖ¨ÉÃPÀÄ. EAxÀªÀÅUÀ¼À°è ºÀ®ªÀÅ £ÀªÀÄÆ£ÉUÀ½ªÉ. CªÀ£ÀÄß ¹ªÉÄAmï UÁgÉAiÀİè E®èªÉ ¨ÉAQAiÀÄ£ÀÄß vÀqAiÀÄĪÀ ªÀÄt£°è PÀÆj¸À¨ÃPÀÄ. F ªÀÄtÚ£Äß UÉÆÃqÉAiÀÄ É Ú À É À ªÀÄÄRPÀÆÌ §½AiÀÄÄvÁÛgÉ. ªÀÄgÀzÀ ZËPÀn£°è EnÖUU¼£Äß vÀÄA© UÉÆÃqÉU¼£Äß PÀnÖ V¯ÁªÀÅ ªÀiÁqÀzÉ Ö À É À À À À À À ©qÀÄvÁÛg.É ®A§ªÁV ¸ÁߣÀzÀ ªÀÄ£ÉU¼°è PÀÆj¸ÀĪÀ ¸Áå¤lj ºÀAZÀÄUÀ¼À »AzÉAiÀÄÆ À À »ÃUÉ EnÖUU¼£Äß vÀÄA§ÄvÁÛg. JgÀqÄ PÉÆoÀrUÀ¼À ªÀÄzsåÉ PÀlÄÖªÀ vÀrPÉU½UÀÆ É À À À É À À F £ÀªÄÆ£ÉAiÀÄ£ÀÄß (©æPï £ÁVAUï) G¥ÀAiÉÆÃV¸À§ºÀÄzÀÄ. À ZÁªÀtU¼°è ¥À§°vÀ PÁAQæÃn£À vÉÆ¯ÉU¼À £ÀqÄªÉ «µÀªÄ ZÀvÄgÀ¸ÁæPÁgÀªÁV  À À æ À À À À vÀAiÀiÁj¹zÀ EnÖUU¼£Äß vÀÄA© (©æPï £ÁVAUï mÉg¸ï)«ÄvÀªåÀ AiÀĪÀ£Äß ¸Á¢ü¹ É À À À É À vÀ¼z°è ªÀÄlÖªÁzÀ ZÁªÀtAiÀÄ£ÀÄß PÀlÖ§ºÀÄzÀÄ. F £ÀªÄÆ£ÉAiÀÄ£ÀÄß 2.43-3.34 À À  À «ÄÃ. CAPÀtUÀ¼°è G¥ÀAiÉÆÃV¸À§ºÀÄzÀÄ. ºÀeÁgÀzÀ CUÀ® ºÉZÁÑVzÀÝgÉ ¸ÀÆPÀªÁV À Û ¥À§°vÀ PÁAQæÃn£À vÉÆ¯ÉUÀ¼À£ÀÄß PÀnÖ CAPÀtUÀ¼À£ÀÄß F CªÀ¢üUÉ vÀgÀ¨ÉÃPÀÄ. æ UÉÆÃqÉU¼À ªÉÄÃ¯É ºÉÆvÀÄPƼÀĪÀ ¨sÁUÀª£Äß ¸ÉÃj¹ DAiÀiÁ CAPÀtzÀ°è §gÀĪÀ À Û É î À À 331 ¥À§°vÀ PÁAQæn£À vÉÆ¯ÉU¼£Äß vÀPÌÀ µÄÖ GPÀÌ£Äß ºÀÄzÀÄV¹ ¥ÀƪÀð¨sÁ«AiÀiÁV æ À À À À À vÀAiÀiÁj¹ ¤Ãj£À°è ªÀÄļÀÄV¹lÄÖ ªÀÄÄV¸À§ºÀÄzÀÄ. F vÉÆ¯ÉUÀ¼À£ÀÄß ªÀiÁqÀ®Ä ZÁªÀtAiÀÄ ªÉÄÃ¯É ¸ÀjAiÀiÁzÀ CAvÀgz°lÄÖ £ÀqÄªÉ «µÀªÄ ZÀvÄgÀ¸ÁæPÁgÀªÁV  À À è À À À vÀAiÀiÁj¹zÀ «²µÀÖ EnÖUÉUÀ¼À£ÀÄß eÉÆÃr¹ vÀ¼ÀzÀ°è ZÀ¥ÀàmÉAiÀiÁzÀ ªÀiÁqÀ£ÀÄß vÀAiÀiÁj¸À§ºÀÄzÀÄ. GQÌUÉ C¨sÁªÀ«gÀĪÀ ¸ÀªÀÄAiÀÄUÀ¼À°è ¥À§°vÀ PÁAQæÃnUÉ æ §zÀ¯ÁV CgɪÁ¹ EnÖUAiÀÄ£ÀÄß G¥ÀAiÉÆÃV¸ÀĪÀÅzÀÄ GavÀ. EzÀjAzÀ PÉÆAZÀ É G½vÁAiÀĪÀÇ DUÀÄvÀz. Û É PÉ®ªÀÅ ªÉÃ¼É UÉÆÃqÉUÀ¼À°è 203.2 «Ä.«ÄÃ. E®èªÉ 304.8 «Ä.«Äà zÀ¥ÀàzÀ MgÀlÄ EnÖUAiÀÄ PÀlÖqPÌÉ 101.6 «Ä.«ÄÃ. £ÀAiÀĪÁzÀ EnÖUAiÀÄ ºÉÆ¢PÉAiÀÄ£ÀÄß É À É PÉÆqÀĪÀÅzÀÄAlÄ. Rað£À°è G½vÁAiÀÄ ªÀiÁqÀĪÀÅzÀPÁÌV F vÉ¼Ä ºÉÆ¢PÉAiÀÄ£ÀÄß À »AzÉ EnÖUAiÀÄ PÀlqªÃ E®èzÉ ªÀÄgÀzÀ ZËPÀnUÉ ¯ÉÆÃºÀzÀ Qè¥ÄU½AzÀ ¥À§°vÀ É Ö À É Ö Àà À æ ªÀiÁqÀÄvÁÛg. F PÀlÖqz°è ¨sÁgÀª®è ªÀÄgÀzÀ ZËPÀnÖ£À ªÉÄÃ¯É ©Ã¼ÀÄvÀz. ªÀÄgÀzÀ É À À É Û É ¨É¯É ºÉZÁÑzÀ ªÉÄÃ¯É F £ÀªÀÄÆ£ÉAiÀÄ£ÀÄß CµÁÖV G¥ÀAiÉÆÃV¸ÀÄwÛ®è. ¥À§°vÀ EnÖUAiÀÄ PÀlÖqÀ (jà E£ï¥sÆÃ¸ïØð ©æPïªÀPïð): F PÀªÀĪÀ£ÀÄß æ É É æ 1813gÀ°è ¸ÀÄgÀAUÀzÀ EAf¤AiÀÄgï §Äæ¸¯ï ºÉÆUÉUÆqÀÄUÀ¼£Äß §®¥Àr¸ÀĪÀÅzÀPÁÌV É À À À G¥ÀAiÉÆÃV¹zÀÝ. DªÉÄÃ¯É 1825gÀ°è xÉêÀiïì £À¢AiÀÄ PɼUÉ ¸ÀÄgÀAUÀª£Äß PÉÆgÉAiÀÄÄwÛ À À À zÁÝU®Æ «±ÉõÀªÁV §¼À¹zÀ. F PÀªÄzÀ°è EnÖUAiÀÄ J¸ÉU¼°è GQÌ£À PÀA©UÀ¼£Äß À æ À É À À À À ElÄÖ §®¥Àr¸ÀÄvÁÛg.É ¥À§°vÀ PÁAQæÃn£À®Æè EzÉà vÀv÷ª£Äß G¥ÀAiÉÆÃV¹zÁÝg.É æ ÛÀ é À À EnÖUAiÀÄ PÀlÖqzÀ MvÀÄÛ§® ºÉZÄÑ. vÀÄAiÀÄÛ G¥ÀAiÉÆÃUÀ«®è. UÁgÉAiÀİè GQÌ£À É À À PÀA©UÀ¼ÀÄ ZÀ¥Ààr, vÉÆ¯É E®èªÉ PÀA§zÀ ºÁUÉ, PÀlÖqÀ PÉ®¸ÀªÀiÁqÀĪÀ ºÁUÉ vÀÄAiÀÄvzÀ §®ªÀ£Äß, MzÀV¸ÀÄvÀª.É ¸ÁzÁ EnÖUU¼£Äß UÉÆÃqÉAiÀÄ ªÉÄÃ¯É (D£ï Û À À Û É À À À JqïÓ) eÉÆÃr¹ MAzÉÆAzÀÆ J¸ÉAiÀİèAiÀÄÆ 6.35 «Ä.«Äà GQÌ£À PÀA©UÀ¼¤ßlÖgÉ À 2.43«ÄÃ. CUÀ®zÀ PÀtÂÚ£À ªÉÄÃ¯É §gÀĪÀ vÁæ¸ÀªÀ£ÀÄß vÉÆ¯ÉAiÀÄ ºÁUÉ vÀqÉzÀÄ ªÉÄîÄUÀqÉ ZÀzÀgÀ CrUÉ 30 PÉ.f.UÀ¼À vÀÆPÀªÀ£ÀÄß ºÉÆgÀÄvÀÛzÉ. 203.2 «Ä.«ÄÃ. CUÀ®ªÀÇ 482.6 «Ä.«ÄÃ. D¼ÀªÇ DzÀ EnÖUAiÀÄ PÀlqzÀ vÉÆ¯ÉAiÀİè PɼUqAiÀÄ À É Ö À À À É UÁgÉAiÀÄ J¸ÉAiÀİè LzÀÄ 12 «Ä.«Äà UÀÄAqÀÄ PÀA©UÀ¼£Äß PÀÆj¹zÀgÉ D vÉÆ¯É À À 3.64 «ÄÃ. CUÀ®zÀ PÀmÉÖAiÀÄ ªÉÄÃ¯É 5 l£ÀÄßUÀ¼À ¨sÁgÀªÀ£ÀÄß ºÉÆgÀ§®èzÀÄ. F PÉ®¸Àz°è ¥À§°vÀ PÁAQæÃn£À PÀA©UÀ½UÉ ¨ÉÃPÁUÀĪÀ ºÁUÉ HgÉPlÄÖ À æ À (¸ÉAljAUï) ¨ÉÃPÁUÀĪÀÅ¢®è. ZÀ¥rUÀ½UÉ ¨ÉÃPÁUÀĪÀ ¸ÁgÀªÉ ¤ÃgÀÄ ¸ÉÆÃgÀzµÄÖ àÀ À À ¨szªÁVgÀ¨ÃPÁV®è. vÉÆ¯ÉU½UÉ vÀ¼z°è MAzÀÄ ºÀ®UÉAiÀÄÆ CzÀ£Äß »r¢gÀĪÀÅzÀPÌÉ À æÀ É À À À À PÉ®ªÀÅ PÀA©UÀ¼Æ ¸ÁPÀÄ. EnÖUU¼£Äß ªÀÄgÀzÀ ºÀ®UÉAiÀÄ ªÉÄÃ¯É EqÀÄvÀÛ ºÉÆÃUÀ§ºÀÄzÀÄ. À É À À À J¸ÉU¼°è UÁgÉAiÀÄ£ÀÄß vÀÄA© CzÀg°è GQÌ£À PÀA©UÀ¼£Äß ºÀƽ UÁgÉ UÀnAiÀiÁUÀĪÀ À À À À À Ö ªÀgUÆ ©lÄÖ DªÉÄÃ¯É ¸ÁgÀªAiÀÄ£ÀÄß vÉUAiÀħºÀÄzÀÄ. UÁgÉAiÀÄ£ÀÄß ªÀÄÆgÀÄ¥Á®Ä É À É É ªÀÄgÀ½£ÉÆA¢UÉ MAzÀÄ ¥Á®Ä ¹ªÉÄAl£ÀÄß ¤Ãj£ÉÆA¢UÉ ¨Ég¹ vÀAiÀiÁj¸ÀÄvÁÛg.É É EnÖUAiÀÄ UÉÆÃqÉU¼£Äß PÉ®ªÀÅ ªÀg¸U¼À CAvÀgz°è ªÀÄzsåÉ GQÌ£À vɼĥÀn, É À À À À É À À À À Ö »VιzÀ vÀAw§¯É (JPÁì÷àAqÉAqï ªÉÄl¯ï, ªÉÊgï ªÉĵï) E®èªÉ ©.Dgï.¹. ¥sÉéæPÀÄÌUÀ¼À£ÀÄß ªÀÄlÖªÁV ElÄÖ UÉÆÃqÉAiÀÄ zÀ¥ÀàªÀ£ÀÄß PÀrªÉÄ ªÀiÁr ºÉZÀÄÑ ¨sÁgÀª£Äß ºÉÆgÀĪÀAvÉ ªÀiÁqÀÄvÁÛg. À À É GzÀÝzÀ®Æè CUÀ®zÀ®Æè GQÌ£À PÀA©UÀ¼À£ÀÄß J¸ÉUÀ¼À°èlÄÖ ¨sÀ¢ÃPÀj¹zÀ æ EnÖUÉAiÀÄ PÀlÖqÀ¢AzÀ¯Éà 3.64 «Äà GzÀÝ 1.82 «ÄÃ. CUÀ®zÀ PÁåAn°ªÀgï PÁå£ÉƦAiÀÄ£ÀÄß ¥ÉÆÃnðPÉÆÃ«£À ºÁUÉ PÀnÖzÁÝg. É ®A§ªÁV GQÌ£À PÀA©UÀ¼À£ÀÄß ¤°è¹ C®è°è CªÀ£ÀÄß ªÀÄlÖªÁzÀ ¸ÀÄvÀÄÛ PÀA©UÀ½AzÀ ©VzÀÄ ¸ÀÄvÀÛ®Æ M¼ÉîAiÀÄ EnÖUɬÄAzÀ vɼÀĪÁV PÀA§UÀ¼À£ÀÄß PÀlÄÖªÀÅzÀÄ ¸ÁªÀiÁ£ÀåªÁVzÉ. PÉêÀ® EnÖUɬÄAzÀ¯Éà PÀnÖzÀ PÀA§UÀ¼À ªÉÄÃ¯É ªÀĺÀrUÀ¼À£ÀÄß PÀlÄÖªÀÅzÀÄ ¸ÁzsÀåªÁUÀ¯ÁgÀzÀÄ. ¥ÉƼÁîzÀ UÉÆÃqÉUÀ¼ÀÄ (PÁå«n ªÁ¯ïì) : ªÁ¸ÀªªÁV EªÀÅ 50.8-101 «Ä.«ÄÃ. CAvÀgªÅÀ ¼Àî JgÀqÄ UÉÆÃqÉU¼Ä. Û À À À À À F SÁ° eÁUÀ ºÉÆgÀV¤AzÀ vÉêÀªÁUÀ° ±ÁRªÁUÀ° M¼ÀUÉ §gÀĪÀÅzÀ£ÀÆß M¼ÀV¤AzÀ ºÉÆgÀUÉ ºÉÆÃUÀĪÀÅzÀ£Æß vÀqAiÀÄÄvÀz. ¸ÁªÀiÁ£ÀåªÁV ªÀÄzsåÉ JgÀqÄ À É Û É À PÀqU¼®Æè MAzÀÄ EnÖUAiÀÄ CUÀ®zÀ UÉÆÃqÉU¼£Äß PÀlÄÖvÁÛg.É £ÀqĪÀt CAvÀgz°è É À À É À À À À À À ±ÁRzÀ CªÁºÀPªÁzÀ (£Á£ïPÀAqÀPgï) UÁf£À £ÀÆ®£ÉÆßà vɼĪÁzÀ ºÀ®UÉAiÀģɯßà À ÖÀ À vÀÄA§ÄvÁÛgÉ. ªÀÄ£ÉUÀ¼À ºÉÆgÀV£À UÉÆÃqÉUÀ¼À£ÀÄß ªÀiÁvÀæ »ÃUÉ PÀlÄÖvÁÛgÉ. ²ÃvÀ zÉñÀU¼°è ªÀÄ£ÉAiÉÆ¼ÀV£À vÉêÀ F SÁ° eÁUÀz°è ¤Ãj£À gÀÆ¥ÀPÌÉ §gÀzÀ ºÁUÉ À À À M¼À¨ÁUÀz°è MAzÀÄ £ÀÆ®Ä zÀ¥zÀ D¸Áá°£À ºÁ¼ÉU¼¤ßqÀ¨ÃPÀÄ. ªÀļÉAiÀÄ ¤ÃgÀÄ s À àÀ Ö À À É M¼ÀPÉÌ §gÀzÀ ºÁUÉ ºÉÆgÀUÀqɬÄAzÀ CzÀ£ÀÄß ¸ÁV¸À¨ÉÃPÀÄ. UÉÆÃqÉAiÀÄ JgÀqÀÄ ¨sÁUÀUÀ¼À£ÀÄß ©VzÀÄ PÀlÄÖªÀ ºÁUÉ 0.45 «ÄÃ. CAvÀgÀzÀ°è MAzÀƪÀgÉ £Àư£À<noinclude></noinclude> qt0elryuxsnmo9084snnam9ong4ogjn 314126 314125 2026-04-30T18:22:43Z Pragathi. BH 7585 314126 proofread-page text/x-wiki <noinclude><pagequality level="1" user="Pragathi. BH" /></noinclude>ಇಟ್ಟಿಗೆ ಕಟ್ಟಡ ಕರಣೆಯನ್ನು ಉಪಯೋಗಿಸುತ್ತಾರೆ. ತೂಗು ಗುಂಡನ್ನು ಉಪಯೋಗಿಸಿ ಗೋಡೆ ಲಂಬವಾಗಿರುವ ಹಾಗೆ ಕಟ್ಟುತ್ತಾರೆ. 1ಮೀ. ಉದ್ದದ ಮರದ ತುಂಡಿನಿಂದ ಇಟ್ಟಿಗೆಗಳ ಮುಖಗಳು ಲಂಬವಾದ ಮೇಲೆಯ ಮೇಲಿವೆಯೇ ಎಂದು ನೋಡುತ್ತಾರೆ. ಜಲಮಟ್ಟದಿಂದ ಮೇಲಿನ ಮಟ್ಟವನ್ನು ಪರೀಕ್ಷಿಸುತ್ತಾರೆ. ನಾಲ್ಕು ಮಡಿಕೆಗಳುಳ್ಳ 0.22 ಮೀ. ಉದ್ದ ಅಳತೆಪಟ್ಟಿ ಮತ್ತು ಸಣ್ಣ ಉಕ್ಕಿನ ಮೂಲೆಕೋಲು-ಇವು ಯಾವಾಗಲೂ ಇಟ್ಟಿಗೆಯ ಕೆಲಸಗಾರನ ಬಳಿ ಇರಬೇಕಾದ ಇತರ ಹತ್ಯಾರುಗಳು. ಮೂಲೆಕೋಲಿನ ಉದ್ದವಾದ ಅಂಚನ್ನು ಮಟ್ಟವಾದ ವರಸೆಯ ಮೇಲೆ ಉದ್ದವಾಗಿ ಇಟ್ಟು ಗೋಡೆಯ ಮೇಲೆ ಅದನ್ನು ಎತ್ತಿದರೆ ಲಂಬವಾದ ಅಂಚಿನಿಂದ ವರಸೆಗಳು ಸರಿಯಾಗಿವೆಯೇ ಎಂದು ನೋಡಬಹುದು. ಕಟ್ಟಡದ ಇಟ್ಟಿಗೆಗಳನ್ನು ಉಪಯೋಗಿಸುವುದಕ್ಕೆ ಅವನ್ನು ಮುಂಚೆ ಚೆನ್ನಾಗಿ ನೀರಿನಲ್ಲಿ ನೆನೆಸಿರಬೇಕು. ಆಗ ಅರೆಕಾವಿನ ಇಟ್ಟಿಗೆಗಳು ಕರಗಿಹೋಗುತ್ತವೆ. ಗೋಡೆಯನ್ನು ಕಟ್ಟುವಾಗ ಮೊದಲು ಅದರ ಎರಡು ಕೊನೆಗಳಿಂದ ಪ್ರಾರಂಭಮಾಡುತ್ತಾರೆ. ಈ ಎರಡು ಕೊನೆಗಳು ಮಧ್ಯದ ಗೋಡೆಯೊಂದಿಗೆ ಹೊಂದಿಕೊಳ್ಳುವ ಹಾಗೆ ಒಂದು ಬಿಟ್ಟು ಒಂದು ವರಸೆಯಲ್ಲಿ ಸ್ಪೆಚರುಗಳನ್ನು 57 ಮಿ.ಮೀ. ಮುಂದಕ್ಕೆ ಚಾಚಿ ಹಲ್ಲುಗಳನ್ನು ಬಿಡುತ್ತಾರೆ. ಇನ್ನೊಂದು ಕ್ರಮದಲ್ಲಿ ಒಂದೊಂದು ವರಸೆಯನ್ನು ಮೆಟ್ಟಿಲಾಗಿ ಬಿಡುತ್ತಾರೆ. ಈ ಕ್ರಮದಲ್ಲಿ ನಡುವಿನ ಗೋಡೆ ಕೊನೆಗಳೊಂದಿಗೆ ಬೆರೆದು ಎಸೆಗಳಲ್ಲಿ ಗಾರೆ ಪೂರ್ತಿಯಾಗಿ ತುಂಬುತ್ತದೆ. ಕೆಲವು ವೇಳೆ ದೊಡ್ಡ ಗೋಡೆಗಳಲ್ಲಿ ಒಂದು ಮಟ್ಟದಲ್ಲಿ ಒಂದು ಕ್ರಮವನ್ನು ಇನ್ನೊಂದು ಮಟ್ಟದಲ್ಲಿ ಇನ್ನೊಂದನ್ನು ಉಪಯೋಗಿಸುವುದುಂಟು. ಗೋಡೆಯ ಕೊನೆಗಳು ಕೊಂಚ ಎತ್ತರಕ್ಕೆ ಎದ್ದಮೇಲೆ ನಡುವಿನ ಗೋಡೆಯನ್ನು ಒಂದೊಂದು ವರಸೆಯಾಗಿ ಎತ್ತುತ್ತಾರೆ. ಇಟ್ಟಿಗೆಯ ಮಟ್ಟಕ್ಕೆ ಒಂದು ನೂಲಿನ ದಾರವನ್ನು ಬಿಗಿಯಾಗಿ ಎಳೆದು ದಾರದ ಸಾಲಿನಲ್ಲಿ ಇಟ್ಟಿಗೆಯ ಗೋಡೆಯ ಎಡೆಗಳಲ್ಲಿ ಗಾರೆಯನ್ನು ಕರೆದು ಹೊಸಗಾರೆಯನ್ನು ಸರಿಯಾಗಿ ತುಂಬುವುದಕ್ಕೆ (ಪಾಯಿಂಟಿಂಗ್) ಪ್ರತ್ಯೇಕವಾದ ಕರಣೆಯನ್ನು ಉಪಯೋಗಿಸುತ್ತಾರೆ. ಗೋಡೆಗೆ ಗಿಲಾವು (ಪ್ಲಾಸ್ಟರಿಂಗ್) ಮಾಡದೆ ಇರುವ ಕಡೆಗಳಲ್ಲಿ ಮಳೆಯ ನೀರು ಒಳಕ್ಕೆ ಬರದ ಹಾಗೆ ಸಿಮೆಂಟುಗಾರೆಯನ್ನು ಎಸೆಗಳಲ್ಲಿ ಕೂರಿ ತುಂಬುತ್ತಾರೆ. ಈ ಭಾರತದಲ್ಲಿ ಇಟ್ಟಿಗೆಯ ಗೋಡೆಗಳಿಗೆ ಹೊರಗೂ ಒಳಗೂ ನಯಗಾರೆಯಿಂದ ಗಿಲಾವು ಮಾಡುವುದೇ ರೂಢಿ. ಮರಳಿನ ಗಾರೆಯನ್ನು ಅರೆದ ಮೇಲೆ ರಾಶಿಹಾಕಿ ಮೇಲುಗಡೆ ನೀರನ್ನು ನಿಲ್ಲಿಸಿ ಮಾಗುವಂತೆ ಮಾಡುತ್ತಾರೆ. ಈ ಗಾರೆಯನ್ನು ಕರಣೆಯಿಂದ ಇಟ್ಟಿಗೆಯ ಗೋಡೆಗಳಿಗೆ ಗಿಲಾವು ಮಾಡುವುದಕ್ಕೆ ಉಪಯೋಗಿಸುತ್ತಾರೆ, ಹೊರಭಾಗದಲ್ಲಿ ಸಿಮೆಂಟ್ ಗಾರೆಯನ್ನು ಗಿಲಾವಿಗೆ ಉಪಯೋಗಿಸುವುದು ರೂಢಿ. ಗೋಡೆಗಳಿಗೆ ಹೊರಗಡೆ ಗಿಲಾವು ಮಾಡದೆ ಇದ್ದಾಗ ಒಂದೇ ಬಣ್ಣದ ಇಟ್ಟಿಗೆಗಳನ್ನು ಆರಿಸಿ ಹೊರಮುಖದಲ್ಲಿ ಉಪಯೋಗಿಸಬೇಕು. ಕೆಲವು ಗೋಡೆಗಳ ಮುಖದಲ್ಲಿ ವಿಶಿಷ್ಟವಾದ 51 ಮಿ.ಮೀ ದಪ್ಪದ ಒಳ್ಳೆಯ ಇಟ್ಟಿಗಳನ್ನು ಉಪಯೋಗಿಸಿ 5 ವರಸೆಗಳ ಎತ್ತರ ಎಸೆಗಳೂ ಸೇರಿ ಸುಮಾರು 330 ಮಿ.ಮೀ. ಬರುವಂತೆ ಕಟ್ಟಿ ಹಿಂದುಗಡೆ ಮೂರು ಅಂಗುಲದ ಇಟ್ಟಿಗೆಗಳನ್ನು ಜೋಡಿಸಿ ಕಟ್ಟಿ ಹೊರಗಡೆ ಅಂದವಾಗಿ ಕಾಣುವಂತೆ ಮಾಡುತ್ತಾರೆ. ಕೆಲವು ಮನೆಗಳ ಹೊರಭಾಗದಲ್ಲಿ ಬೇರೆ ಬೇರೆ ಆಕಾರದ ಟೆರಕೋಟ ಇಟ್ಟಿಗೆಗಳನ್ನು ಅಲಂಕಾರಕ್ಕಾಗಿ ಉಪಯೋಗಿಸುವುದು ಉಂಟು. ಸೇತುವೆಗಳ ಕಂಬಗಳನ್ನು ಬಲಿಷ್ಠವಾದ ಇಟ್ಟಿಗೆಗಳನ್ನು ಆರಿಸಿಕೊಂಡು ಯಾವುದಾದರೂ ಬಂಧಕ್ಕೆ ಅನುಸಾರವಾಗಿ ಸಿಮೆಂಟ್ ಗಾರೆಯಿಂದ ಕಟ್ಟಬೇಕು. ಸೇತುವೆಗಳ ಕಮಾನುಗಳನ್ನು ಇಟ್ಟಿಗೆಗಳಿಂದ ಕಟ್ಟುವಾಗಲೂ ಗೋಲು ಕೆಲಸದಲ್ಲೂ (ಮೌಲ್ಡಿಂಗ್) ಸರಿಯಾದ ಆಕಾರ ಬರುವ ಹಾಗೆ ಜಾಗರೂಕತೆಯಿಂದ ಕಟ್ಟಬೇಕು. ಕಾರ್ಖಾನೆಗಳಲ್ಲಿ ಹೊಗೆಗೂಡುಗಳನ್ನು ಕಟ್ಟುವಾಗ ಬೇಕಾದ ಆಕಾರಕ್ಕೆ ಅಚ್ಚು ಹೊರ ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ. ಬೆಂಕಿಯ ಕಾವನ್ನು ತಡೆಯುವ ವಿಶಿಷ್ಟವಾದ ಇಟ್ಟಿಗೆಗಳಿಂದ ಕುಲುಮೆಗಳನ್ನು ಕಟ್ಟಬೇಕು. ಇಂಥವುಗಳಲ್ಲಿ ಹಲವು ನಮೂನೆಗಳಿವೆ. ಅವನ್ನು ಸಿಮೆಂಟ್ ಗಾರೆಯಲ್ಲಿ ಇಲ್ಲವೆ ಬೆಂಕಿಯನ್ನು ತಡೆಯುವ ಮಣ್ಣಿನಲ್ಲಿ ಕೂರಿಸಬೇಕು. ಈ ಮಣ್ಣನ್ನು ಗೋಡೆಯ ಮುಖಿ ಬಳಿಯುತ್ತಾರೆ. ಮರದ ಚೌಕಟ್ಟಿನಲ್ಲಿ ಇಟ್ಟಿಗೆಗಳನ್ನು ತುಂಬಿ ಗೋಡೆಗಳನ್ನು ಕಟ್ಟಿ ಗಿಲಾವು ಮಾಡದೆ ಬಿಡುತ್ತಾರೆ. ಲಂಬವಾಗಿ ಸ್ನಾನದ ಮನೆಗಳಲ್ಲಿ ಕೂರಿಸುವ ಸ್ಯಾನಿಟರಿ ಹಂಚುಗಳ ಹಿಂದೆಯೂ ಹೀಗೆ ಇಟ್ಟಿಗೆಗಳನ್ನು ತುಂಬುತ್ತಾರೆ. ಎರಡು ಕೊಠಡಿಗಳ ಮಧ್ಯೆ ಕಟ್ಟುವ ತಡಿಕೆಗಳಿಗೂ ಈ ನಮೂನೆಯನ್ನು (ಬ್ರಿಕ್ ನಾಗಿಂಗ್) ಉಪಯೋಗಿಸಬಹುದು. ಚಾವಣಿಗಳಲ್ಲಿ ಪ್ರಬಲಿತ ಕಾಂಕ್ರೀಟಿನ ತೊಲೆಗಳ ನಡುವೆ ವಿಷಮ ಚತುರಸ್ರಾಕಾರವಾಗಿ ತಯಾರಿಸಿದ ಇಟ್ಟಿಗೆಗಳನ್ನು ತುಂಬಿ (ಬ್ರಿಕ್ ನಾಗಿಂಗ್ ಟೆರೆಸ್)ಮಿತವ್ಯಯವನ್ನು ಸಾಧಿಸಿ ತಳದಲ್ಲಿ ಮಟ್ಟವಾದ ಚಾವಣಿಯನ್ನು ಕಟ್ಟಬಹುದು. ಈ ನಮೂನೆಯನ್ನು 2.43-3.34 ಮೀ. ಅಂಕಣಗಳಲ್ಲಿ ಉಪಯೋಗಿಸಬಹುದು. ಹಜಾರದ ಅಗಲ ಹೆಚ್ಚಾಗಿದ್ದರೆ ಸೂಕ್ತವಾಗಿ ಪ್ರಬಲಿತ ಕಾಂಕ್ರೀಟಿನ ತೊಲೆಗಳನ್ನು ಕಟ್ಟಿ ಅಂಕಣಗಳನ್ನು ಈ ಅವಧಿಗೆ ತರಬೇಕು. ಗೋಡೆಗಳ ಮೇಲೆ ಹೊತ್ತುಕೊಳ್ಳುವ ಭಾಗವನ್ನು ಸೇರಿಸಿ ಆಯಾ ಅಂಕಣದಲ್ಲಿ ಬರುವ ೩೩೧ ಪ್ರಬಲಿತ ಕಾಂಕ್ರೀಟಿನ ತೊಲೆಗಳನ್ನು ತಕ್ಕಷ್ಟು ಉಕ್ಕನ್ನು ಹುದುಗಿಸಿ ಪೂರ್ವಭಾವಿಯಾಗಿ ತಯಾರಿಸಿ ನೀರಿನಲ್ಲಿ ಮುಳುಗಿಸಿಟ್ಟು ಮುಗಿಸಬಹುದು. ಈ ತೊಲೆಗಳನ್ನು ಮಾಡಲು ಚಾವಣಿಯ ಮೇಲೆ ಸರಿಯಾದ ಅಂತರದಲ್ಲಿಟ್ಟು ನಡುವೆ ವಿಷಮ ಚತುರಸ್ರಾಕಾರವಾಗಿ ತಯಾರಿಸಿದ ವಿಶಿಷ್ಟ ಇಟ್ಟಿಗೆಗಳನ್ನು ಜೋಡಿಸಿ ತಳದಲ್ಲಿ ಚಪ್ಪಟೆಯಾದ ಮಾಡನ್ನು ತಯಾರಿಸಬಹುದು. ಉಕ್ಕಿಗೆ ಅಭಾವವಿರುವ ಸಮಯಗಳಲ್ಲಿ ಪ್ರಬಲಿತ ಕಾಂಕ್ರೀಟಿಗೆ ಬದಲಾಗಿ ಅರೆವಾಸಿ ಇಟ್ಟಿಗೆಯನ್ನು ಉಪಯೋಗಿಸುವುದು ಉಚಿತ. ಇದರಿಂದ ಕೊಂಚ ಉಳಿತಾಯವೂ ಆಗುತ್ತದೆ. ಕೆಲವು ವೇಳೆ ಗೋಡೆಗಳಲ್ಲಿ 203.2 ಮಿ.ಮೀ. ಇಲ್ಲವೆ 304.8 ಮಿ.ಮೀ ದಪ್ಪದ ಒರಟು ಇಟ್ಟಿಗೆಯ ಕಟ್ಟಡಕ್ಕೆ 101.6 ಮಿ.ಮೀ. ನಯವಾದ ಇಟ್ಟಿಗೆಯ ಹೊದಿಕೆಯನ್ನು ಕೊಡುವುದುಂಟು. ಖರ್ಚಿನಲ್ಲಿ ಉಳಿತಾಯ ಮಾಡುವುದಕ್ಕಾಗಿ ಈ ತೆಳು ಹೊದಿಕೆಯನ್ನು ಹಿಂದೆ ಇಟ್ಟಿಗೆಯ ಕಟ್ಟಡವೇ ಇಲ್ಲದೆ ಮರದ ಚೌಕಟ್ಟಿಗೆ ಲೋಹದ ಕ್ಲಿಪ್ಪುಗಳಿಂದ ಪ್ರಬಲಿತ ಮಾಡುತ್ತಾರೆ. ಈ ಕಟ್ಟಡದಲ್ಲಿ ಭಾರವೆಲ್ಲ ಮರದ ಚೌಕಟ್ಟಿನ ಮೇಲೆ ಬೀಳುತ್ತದೆ. ಮರದ ಬೆಲೆ ಹೆಚ್ಚಾದ ಮೇಲೆ ಈ ನಮೂನೆಯನ್ನು ಅಷ್ಟಾಗಿ ಉಪಯೋಗಿಸುತ್ತಿಲ್ಲ. ಪ್ರಬಲಿತ ಇಟ್ಟಿಗೆಯ ಕಟ್ಟಡ (ರೀ ಇನ್‌ಫೋರ್ಸ್ ಬ್ರಿಕ್‌ವರ್ಕ್: ಈ ಕ್ರಮವನ್ನು 1813ರಲ್ಲಿ ಸುರಂಗದ ಇಂಜಿನಿಯರ್ ಬ್ರುಸೆಲ್ ಹೊಗೆಗೂಡುಗಳನ್ನು ಬಲಪಡಿಸುವುದಕ್ಕಾಗಿ ಉಪಯೋಗಿಸಿದ್ದ. ಆಮೇಲೆ 1825ರಲ್ಲಿ ಥೇಮ್ಸ್ ನದಿಯ ಕೆಳಗೆ ಸುರಂಗವನ್ನು ಕೊರೆಯುತ್ತಿ ದ್ದಾಗಲೂ ವಿಶೇಷವಾಗಿ ಬಳಸಿದ. ಈ ಕ್ರಮದಲ್ಲಿ ಇಟ್ಟಿಗೆಯ ಎಸೆಗಳಲ್ಲಿ ಉಕ್ಕಿನ ಕಂಬಿಗಳನ್ನು ಇಟ್ಟು ಬಲಪಡಿಸುತ್ತಾರೆ. ಪ್ರಬಲಿತ ಕಾಂಕ್ರೀಟಿನಲ್ಲೂ ಇದೇ ತತ್ತ್ವವನ್ನು ಉಪಯೋಗಿಸಿದ್ದಾರೆ. ಇಟ್ಟಿಗೆಯ ಕಟ್ಟಡದ ಒತ್ತುಬಲ ಹೆಚ್ಚು. ತುಯ್ತ ಉಪಯೋಗವಿಲ್ಲ. ಗಾರೆಯಲ್ಲಿ ಉಕ್ಕಿನ ಕಂಬಿಗಳು ಚಪ್ಪಡಿ, ತೊಲೆ ಇಲ್ಲವೆ ಕಂಬದ ಹಾಗೆ, ಕಟ್ಟಡ ಕೆಲಸಮಾಡುವ ಹಾಗೆ ತುಯ್ತತದ ಬಲವನ್ನು, ಒದಗಿಸುತ್ತವೆ. ಸಾದಾ ಇಟ್ಟಿಗೆಗಳನ್ನು ಗೋಡೆಯ ಮೇಲೆ (ಆನ್ ಎಡ್) ಜೋಡಿಸಿ ಒಂದೊಂದೂ ಎಸೆಯಲ್ಲಿಯೂ 6.35 ಮಿ.ಮೀ ಉಕ್ಕಿನ ಕಂಬಿಗಳನ್ನಿಟ್ಟರ 2.43ಮೀ. ಅಗಲದ ಕಣ್ಣಿನ ಮೇಲೆ ಬರುವ ತ್ರಾಸವನ್ನು ತೊಲೆಯ ಹಾಗೆ ತಡೆದು ಮೇಲುಗಡೆ ಚದರ ಅಡಿಗೆ 30 ಕೆ.ಜಿ.ಗಳ ತೂಕವನ್ನು ಹೊರುತ್ತದೆ. 203.2 ಮಿ.ಮೀ. ಅಗಲವೂ 482.6 ಮಿ.ಮೀ. ಆಳವೂ ಆದ ಇಟ್ಟಿಗೆಯ ಕಟ್ಟಡದ ತೊಲೆಯಲ್ಲಿ ಕೆಳಗಡೆಯ ಗಾರೆಯ ಎಸೆಯಲ್ಲಿ ಐದು 12 ಮಿ.ಮೀ ಗುಂಡು ಕಂಬಿಗಳನ್ನು ಕೂರಿಸಿದರೆ ಆ ತೊಲೆ 3.64 ಮೀ. ಅಗಲದ ಕಟ್ಟೆಯ ಮೇಲೆ 5 ಟನ್ನುಗಳ ಭಾರವನ್ನು ಹೊರಬಲ್ಲದು. ಈ ಕೆಲಸದಲ್ಲಿ ಪ್ರಬಲಿತ ಕಾಂಕ್ರೀಟಿನ ಕಂಬಿಗಳಿಗೆ ಬೇಕಾಗುವ ಹಾಗೆ ಊರಕಟ್ಟು (ಸೆಂಟರಿಂಗ್) ಬೇಕಾಗುವುದಿಲ್ಲ. ಚಪ್ಪಡಿಗಳಿಗೆ ಬೇಕಾಗುವ ಸಾರವೆ ನೀರು ಸೋರದಷ್ಟು ಭದ್ರವಾಗಿರಬೇಕಾಗಿಲ್ಲ. ತೊಲೆಗಳಿಗೆ ತಳದಲ್ಲಿ ಒಂದು ಹಲಗೆಯೂ ಅದನ್ನು ಹಿಡಿದಿರುವುದಕ್ಕೆ ಕೆಲವು ಕಂಬಿಗಳೂ ಸಾಕು. ಇಟ್ಟಿಗೆಗಳನ್ನು ಮರದ ಹಲಗೆಯ ಮೇಲೆ ಇಡುತ್ತ ಹೋಗಬಹುದು. ಎಸೆಗಳಲ್ಲಿ ಗಾರೆಯನ್ನು ತುಂಬಿ ಅದರಲ್ಲಿ ಉಕ್ಕಿನ ಕಂಬಿಗಳನ್ನು ಹೂಳಿ ಗಾರೆ ಗಟ್ಟಿಯಾಗುವ ವರೆಗೂ ಬಿಟ್ಟು ಆಮೇಲೆ ಸಾರವೆಯನ್ನು ತೆಗೆಯಬಹುದು. ಗಾರೆಯನ್ನು ಮೂರುಪಾಲು ಮರಳಿನೊಂದಿಗೆ ಒಂದು ಪಾಲು ಸಿಮೆಂಟನ್ನು ನೀರಿನೊಂದಿಗೆ ಬೆರೆಸಿ ತಯಾರಿಸುತ್ತಾರೆ. ಇಟ್ಟಿಗೆಯ ಗೋಡೆಗಳನ್ನು ಕೆಲವು ವರಸೆಗಳ ಅಂತರದಲ್ಲಿ ಮಧ್ಯೆ ಉಕ್ಕಿನ ತೆಳುಪಟ್ಟಿ, ಹಿಗ್ಗಿಸಿದ ತಂತಿಬಲೆ (ಎಕ್ಸಾಂಡೆಂಡ್ ಮೆಟಲ್, ವೈರ್ ಮೆಷ್) ಇಲ್ಲವೆ ಬಿ.ಆರ್.ಸಿ. ಫೇಬ್ರಿಕ್ಕುಗಳನ್ನು ಮಟ್ಟವಾಗಿ ಇಟ್ಟು ಗೋಡೆಯ ದಪ್ಪವನ್ನು ಕಡಿಮೆ ಮಾಡಿ ಹೆಚ್ಚು ಭಾರವನ್ನು ಹೊರುವಂತೆ ಮಾಡುತ್ತಾರೆ. ಉದ್ದದಲ್ಲೂ ಅಗಲದಲ್ಲೂ ಉಕ್ಕಿನ ಕಂಬಿಗಳನ್ನು ಎಸೆಗಳಲ್ಲಿಟ್ಟು ಭದ್ರೀಕರಿಸಿದ ಇಟ್ಟಿಗೆಯ ಕಟ್ಟಡದಿಂದಲೇ 3.64 ಮೀ ಉದ್ದ 1.82 ಮೀ. ಅಗಲದ ಕ್ಯಾಂಟಲಿವರ್ ಕ್ಯಾನೊಪಿಯನ್ನು ಪೋರ್ಟಿಕೋವಿನ ಹಾಗೆ ಕಟ್ಟಿದ್ದಾರೆ. ಲಂಬವಾಗಿ ಉಕ್ಕಿನ ಕಂಬಿಗಳನ್ನು ನಿಲ್ಲಿಸಿ ಅಲ್ಲಲ್ಲಿ ಅವನ್ನು ಮಟ್ಟವಾದ ಸುತ್ತು ಕಂಬಿಗಳಿಂದ ಬಿಗಿದು ಸುತ್ತಲೂ ಒಳ್ಳೆಯ ಇಟ್ಟಿಗೆಯಿಂದ ತೆಳುವಾಗಿ ಕಂಬಗಳನ್ನು ಕಟ್ಟುವುದು ಸಾಮಾನ್ಯವಾಗಿದೆ. ಕೇವಲ ಇಟ್ಟಿಗೆಯಿಂದಲೇ ಕಟ್ಟಿದ ಕಂಬಗಳ ಮೇಲೆ ಮಹಡಿಗಳನ್ನು ಕಟ್ಟುವುದು ಸಾಧ್ಯವಾಗಲಾರದು. ಪೊಳ್ಳಾದ ಗೋಡೆಗಳು (ಕ್ಯಾವಿಟಿ ವಾಟ್ಸ್) : ವಾಸ್ತವವಾಗಿ ಇವು 50.8-101 ಮಿ.ಮೀ. ಅಂತರವುಳ್ಳ ಎರಡು ಗೋಡೆಗಳು. ಈ ಖಾಲಿ ಜಾಗ ಹೊರಗಿನಿಂದ ತೇವವಾಗಲಿ ಶಾಖವಾಗಲಿ ಒಳಗೆ ಬರುವುದನ್ನೂ ಒಳಗಿನಿಂದ ಹೊರಗೆ ಹೋಗುವುದನ್ನೂ ತಡೆಯುತ್ತದೆ. ಸಾಮಾನ್ಯವಾಗಿ ಮಧ್ಯೆ ಎರಡು ಕಡೆಗಳಲ್ಲೂ ಒಂದು ಇಟ್ಟಿಗೆಯ ಅಗಲದ ಗೋಡೆಗಳನ್ನು ಕಟ್ಟುತ್ತಾರೆ. ನಡುವಣ ಅಂತರದಲ್ಲಿ ಶಾಖದ ಅವಾಹಕವಾದ (ನಾನ್‌ಕಂಡಕ್ಟರ್) ಗಾಜಿನ ನೂಲನ್ನೋ ತೆಳುವಾದ ಹಲಗೆಯನ್ನೋ ತುಂಬುತ್ತಾರೆ. ಮನೆಗಳ ಹೊರಗಿನ ಗೋಡೆಗಳನ್ನು ಮಾತ್ರ ಹೀಗೆ ಕಟ್ಟುತ್ತಾರೆ. ಶೀತ ದೇಶಗಳಲ್ಲಿ ಮನೆಯೊಳಗಿನ ತೇವ ಈ ಖಾಲಿ ಜಾಗದಲ್ಲಿ ನೀರಿನ ರೂಪಕ್ಕೆ ಬರದ ಹಾಗೆ ಒಳಭಾಗದಲ್ಲಿ ಒಂದು ನೂಲು ದಪ್ಪದ ಆಸ್ಥಾನ ಹಾಳೆಗಳನ್ನಿಡಬೇಕು. ಮಳೆಯ ನೀರು ಒಳಕ್ಕೆ ಬರದ ಹಾಗೆ ಹೊರಗಡೆಯಿಂದ ಅದನ್ನು ಸಾಗಿಸಬೇಕು. ಗೋಡೆಯ ಎರಡು ಭಾಗಗಳನ್ನು ಬಿಗಿದು ಕಟ್ಟುವ ಹಾಗೆ 0.45 ಮೀ. ಅಂತರದಲ್ಲಿ ಒಂದೂವರೆ ನೂಲಿನ<noinclude></noinclude> k3ftbtiqn2g6yol1a2vs5ff4ojxdzis ಪುಟ:Mysore-University-Encyclopaedia-Vol-2-Part-2.pdf/೩೧ 104 118479 314127 2026-04-30T18:22:54Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೨ ಇಟ್ಟೆಮರ - ಇಟಸ್ಕನ್ ಸಂಸ್ಕೃತಿ ತುಕ್ಕು ಹಿಡಿಯದ ಕಂಬಿಗಳನ್ನು ಇಡಬೇಕು. ಇಂಥ ಗೋಡೆಗಳ ಮೇಲೆ ಅಮೆರಿಕದಲ್ಲಿ ಒಂದು ಮಹಡಿಯನ್ನು ಕಟ್ಟುತ್ತಾರೆ. ಆದರೆ ವಿಶೇಷವಾಗಿ ಅನೇಕ ಮಹಡಿಗಳಿರುವ ಸೌಧಗಳಲ್ಲಿ ಭಾರವನ್ನು ಹೊರು... 314127 proofread-page text/x-wiki <noinclude><pagequality level="1" user="Pragathi. BH" /></noinclude>೩೩೨ ಇಟ್ಟೆಮರ - ಇಟಸ್ಕನ್ ಸಂಸ್ಕೃತಿ ತುಕ್ಕು ಹಿಡಿಯದ ಕಂಬಿಗಳನ್ನು ಇಡಬೇಕು. ಇಂಥ ಗೋಡೆಗಳ ಮೇಲೆ ಅಮೆರಿಕದಲ್ಲಿ ಒಂದು ಮಹಡಿಯನ್ನು ಕಟ್ಟುತ್ತಾರೆ. ಆದರೆ ವಿಶೇಷವಾಗಿ ಅನೇಕ ಮಹಡಿಗಳಿರುವ ಸೌಧಗಳಲ್ಲಿ ಭಾರವನ್ನು ಹೊರುವ ಉಕ್ಕಿನ ಚೌಕಟ್ಟಿನ ಮುಂದುಗಡೆ ಯಾವ ಭಾರವನ್ನೂ ಹೊರದ ಹಾಗೆ ಈ ಪೊಳ್ಳುಗೋಡೆಗಳನ್ನು ಕಟ್ಟುವುದೇ ಹೆಚ್ಚು. ಇಂಥ ಗೋಡೆಗಳನ್ನು ಕೈಗಾರಿಕೆಯ ಮತ್ತು ವಾಣಿಜ್ಯದ ಕಟ್ಟಡಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆಧುನಿಕ ಕಟ್ಟಡಗಳಲ್ಲಿ ಇಟ್ಟಿಗೆಯ ಸ್ಥಾನ: ಈ ಶತಮಾನದಲ್ಲಿ ಉಕ್ಕು, ಪ್ರಬಲಿತ ಕಾಂಕ್ರೀಟು ಬಂದ ಮೇಲೆ ಇಂಜಿನಿಯರಿಂಗ್‌ನಲ್ಲಿ ಇಟ್ಟಿಗೆಯ ಪ್ರಾಮುಖ್ಯ ಕಡಿಮೆಯಾಗುತ್ತಿದೆ. ದೊಡ್ಡ ಸೇತುವಗಳಲ್ಲಿ ಇಟ್ಟಿಗೆಯು ಕಮಾನುಗಳನ್ನು ಕಟ್ಟುವುದನ್ನು ಬಿಟ್ಟು 90 ವರ್ಷಗಳ ಗಿಂತಲೂ ಹೆಚ್ಚು ಕಾಲವಾಗಿದೆ. ಮನೆಗಳಲ್ಲಿ ಕಂಬಗಳನ್ನು ಬಳಸುವುದೂ ಇತ್ತೀಚೆಗೆ ನಿಂತುಹೋಗಿದೆ. ಗೋಡೆಗಳಿಗೆ ಮಾತ್ರ ಇನ್ನೂ ಬಳಸುತ್ತಿದ್ದಾರೆ. ಆದರೆ ಹೊರಗೋಡೆಗಳನ್ನು ಕಲ್ಲಿನಿಂದ ಕಟ್ಟುವುದು ಸಾಮಾನ್ಯವಾಗುತ್ತಿದೆ. ಅರಸಿ ನನ್ನಂತು ಇಟ್ಟಿಗೆಯಿಂದ ಕಟ್ಟುತ್ತಲೇ ಇಲ್ಲ. 1891ರಲ್ಲಿ ಚಿಕಾಗೋ ನಗರದಲ್ಲಿ ಕಟ್ಟಿದ 16 ಅಂತಸ್ತಿನ ಮೊನಾಡ್‌ನಾಕ್ ಕಟ್ಟಡವೇ ಭಾರವನ್ನು ಹೊರುವ ಇಟ್ಟಿಗೆಯ ಕೊನೆಯ ಗಗನ ಚುಂಬಿ. ಎತ್ತರವಾದ ಕಟ್ಟಡಗಳನ್ನು ಕಟ್ಟಬೇಕಾದರೆ ಗೋಡೆಯ ದಪ್ಪ ಹೆಚ್ಚಾಗುತ್ತದೆ. ಎರಡು ಕಿಟಕಿಗಳ ನಡುವೆ ದಪ್ಪವಾದ ಕಾರಣಗಳಿಂದ ಮಹಾಸೌಧಗಳಲ್ಲಿ ಭಾರವನ್ನು ಹೊರುವ ಭಾಗವನ್ನು ಉಕ್ಕಿನಿಂದಲೋ ಪ್ರಬಲಿತ ಕಾಂಕ್ರೀಟಿನಿಂದಲೋ ಕಟ್ಟುವುದು ಅನಿವಾರ್ಯವಾಯಿತು. ಆಗ ಕಂಬಗಳು ತೆಳುವಾದುವು. ಕಿಟಕಿಯನ್ನು ಈ ಕಂಬದಿಂದ ಆ ಕಂಬದವರೆಗೂ ಹರಡಿದ್ದಾಯಿತು. ಆದರೂ ಕಿಟಕಿಗಳ ಎತ್ತರವನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಇಳಿಸಿದರು. ಈ ನಮೂನೆಯಲ್ಲಿ ಇಟ್ಟಿಗೆಯ ಗೋಡೆ ಭಾರವನ್ನು ಹೊರುವುದಿಲ್ಲ. ಅಲ್ಲದೆ ಭಾರವನ್ನು ಹೊರುವ ಚಿಪ್ಪನ್ನು ಮುಚ್ಚಿ ಹೊರಗಡೆಗೆ ಲಕ್ಷಣವಾಗಿ ಕಾಣಿಸುತ್ತದೆ. ಹೀಗೆ ಈಗಲೂ ಇಟ್ಟಿಗೆ ದೊಡ್ಡ ಕಟ್ಟಡಗಳಲ್ಲಿ ಹೊಸ ರೀತಿಯಲ್ಲಿ ಉಪಯೋಗವಾಗುತ್ತಿದೆ. ಸಣ್ಣ ಕಟ್ಟಡಗಳಲ್ಲಿ ಗೋಡೆಗಳನ್ನು ಕಟ್ಟುವುದಕ್ಕೆ ವಿಶೇಷವಾಗಿ ಬಳಕೆಯಲ್ಲಿದೆ. (ಎಚ್.ಸಿ.ಕೆ.) ಇಟ್ಟಿಮರ ಲೊಗಾನಿಯೇಸೀ ಕುಟುಂಬಕ್ಕೆ ಸೇರಿದ ಒಂದು ವೃಕ್ಷ ಕೆಲವು ಪ್ರಭೇದಗಳು ಬಳ್ಳಿಗಳಂತೆ ಬೇರೆ ಮರಗಳ ಮೇಲೆ ಹಬ್ಬುವುದೂ ಉಂಟು. ಹೆಮ್ಮುಷ್ಟಿ, ಕಾಸರಕ, ಕಂಜೀರ, ನಂಜಿನ ಕೊರಡು ಇತ್ಯಾದಿಗಳು ಈ ವೃಕ್ಷ ಜಾತಿಯ ಕೆಲವು ಪ್ರಭೇದಗಳು. ಇಟ್ಟಿಮರಗಳು 30 ಮೀಟರಿನಷ್ಟು ಎತ್ತರ ಬೆಳೆಯುತ್ತವೆ. ಚಳಿಗಾಲದಲ್ಲಿ ಎಲೆಗಳು ಉದುರುತ್ತವೆ. ವಸಂತ ಕಾಲದಲ್ಲಿ ಹೂಗಳು ಅರಳುತ್ತವೆ. ಹೂಗಳ ಬಣ್ಣ ಹಸಿರು ಬಿಳುಪು. ಒಂದೊಂದು ಹೂಗೊಂಚಲಿನಲ್ಲೂ ಅನೇಕ ಹೂಗಳಿರುತ್ತವೆ. ಮಾಗಿದ ಹಣ್ಣಿನ ಬಣ್ಣ ಕೆಂಪು. ಇದರ ದಪ್ಪ ಸುಮಾರು 2.5 ಸೆಂ.ಮೀ. ಒಳಗಡೆ ಅನೇಕ ಬೀಜಗಳು, ಬೀಜ ಚಪ್ಪಟೆಯಾಗಿ ಒಂದೆಡೆ ಉಬ್ಬಿಕೊಂಡು, ಮತ್ತೊಂದೆಡೆ ತಗ್ಗಾಗಿದೆ. ಇಕ್ಕಡೆಗಳಲ್ಲೂ ಅದಕ್ಕೆ ಮೃದುವಾದ ರೋಮಗಳಿವೆ. ಕಂಕುಳು ಮೊಗ್ಗುಗಳು ಗಟ್ಟಿಯಾದ ಮುಳ್ಳಾಗಿ ರೂಪಾಂತರವಾಗಿರುತ್ತವೆ. ಪಾಶ್ಚಾತ್ಯ ದೇಶಗಳ ಔಷಧ ಪದ್ಧತಿಯಲ್ಲಿ ಈ ಮರದ ಉಪಯೋಗ 19ನೆಯ ಶತಮಾನದಲ್ಲಿ ಬಳಕೆಗೆ ಬಂತು. ಮರದ ಬೀಜದಲ್ಲಿ ಸ್ಪಿನ್ ಮತ್ತು ಬ್ಯೂಸಿನ್ ಎಂಬ ನೈಟ್ರೋಜನ್ ಕ್ಷಾರ ದ್ರವ್ಯಗಳು ಇವೆ. ಸ್ಟೀನನ್ನು ನರಗಳ ಬೇನೆಯಲ್ಲಿ ಬಲವರ್ಧಕವಾಗಿಯೂ ಶ್ವಾಸರೋಗಗಳಲ್ಲಿ ಉತ್ತೇಜಕವಾಗಿಯೂ ತೀವ್ರ ಮಲಬದ್ಧತೆಯ ನಿವಾರಣೆಗೂ ಕೊಡುವುದುಂಟು. ಆಯುರ್ವೇದ ವೈದ್ಯಪದ್ಧತಿಯಲ್ಲಿ ಬಹುಕಾಲದಿಂದ ಈ ಮರದ ಹಣ್ಣು ಮತ್ತು ಬೀಜಗಳ ಉಪಯೋಗ ಪ್ರಚಲಿತವಿದೆ. ವಾತ, ಕಫ, ರಕ್ತಸಂಬಂಧರೋಗ, ಕಟ್ಟೆ ಮೂಲವ್ಯಾಧಿ, ಕಾಮಾಲೆ ಇತ್ಯಾದಿ ರೋಗಗಳಲ್ಲಿ ಹಣ್ಣು ಮತ್ತು ಬೀಜವನ್ನು ಉಪಯೋಗಿಸುತ್ತಾರೆ. ಯುನಾನಿ ಔಷದ ಪದ್ಧತಿಯ ಪ್ರಕಾರ ಹಣ್ಣು ಮತ್ತು ಬೀಜವನ್ನು ಹುಳುಕಡ್ಡಿ, ಮೂತ್ರಬಂಧನ, ಸೊಂಟದ ರೋಗಗಳು ಇತ್ಯಾದಿಗಳಿಗೆ ಬಳಸುವರು. ಕಾಮೋತ್ತೇಜಕವಾಗಿಯೂ ಉಪಯೋಗಿಸುವುದುಂಟು. ಎಲೆಯನ್ನು ಅರೆದು ಬೆಚ್ಚಾರ (ಷೋಲ್ವಿಸ್) ಮಾಡಿ ಹುಳು ಬಿದ್ದಿರುವ ಗಾಯಗಳಿಗೆ ಕಟ್ಟಿದರೆ ಹುಳುಗಳು ಸಾಯುತ್ತವೆ. ಬೇರಿನ ತೊಗಟೆಯನ್ನು ನಿಂಬೆಹಣ್ಣಿನ ರಸದಲ್ಲಿ ತೇದು ಗುಳಿಗೆಮಾಡಿ ಕಾಲರಾ ಬೇನೆಯಲ್ಲಿ ಕೊಟ್ಟರೆ ಗುಣ ಕಂಡುಬರುತ್ತದೆ. ಕೊಂಕಣದಲ್ಲಿ ಚಿಟಿಕೆಯಷ್ಟು ಬೀಜದ ಪುಡಿಯನ್ನು ರುಚಿ ಪದಾರ್ಥದೊಡೆನ ಸೇರಿಸಿ ಹೊಟ್ಟೆ ನುಲಿತಕ್ಕೆ ಕೊಡುತ್ತಾರೆ. ಉದ್ದವಾದ ರೆಂಬೆಯ ಮಧ್ಯಭಾಗವನ್ನು ಕಾಯಿಸಿ ಕತ್ತರಿಸಿದಾಗ ಇಕ್ಕೆಡೆಗಳಲ್ಲೂ ಸ್ರವಿಸುವ ರಸವನ್ನು ಬಟ್ಟಲಿನಲ್ಲಿ ಸಂಗ್ರಹಿಸಿ ಕಾಲರಾ ಬಂದಾಗ ಕೆಲವುತೊಟ್ಟುಗಳನ್ನು ಕೊಟ್ಟರೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಬೀಜಗಳನ್ನು ಬೆಕ್ಕು, ನಾಯಿ ಮುಂತಾದವನ್ನು ಕೊಳ್ಳಲು ಉಪಯೋಗಿಸು ತ್ತಾರೆ. ಬೇರಿನ ಕೊರಡನ್ನು ಹಂಚಿನ ಮೇಲೆ ನೀರುಹಾಕಿ ತೇದು ಜ್ವರದಲ್ಲಿ ದೇಹಕ್ಕೆ ಲೇಪಿಸುತ್ತಾರೆ. ಹೀಗೆ ಮಾಡುವುದರಿಂದ ಜ್ವರದ ತಾಪ ಇಳಿಯುತ್ತದೆ. (ಎಚ್.ಎನ್.ಸಿ.) ಇಟ್ರಸ್ಕನ್ ಸಂಸ್ಕೃತಿ: ರೋಮ್ ಸಂಸ್ಕೃತಿಗಿಂತ ಮೊದಲು ಇಟಲಿಯಲ್ಲಿ ಉಚ್ಛಾಯ ಸ್ಥಿತಿಯಲ್ಲಿದ್ದ ಸಂಸ್ಕೃತಿ. ಇಟ್ರನರ ರಾಜ್ಯಕ್ಕೆ ಇಟೂರಿಯವೆಂದು ಹೆಸರು. ಈ ಜನ ಸುಮಾರು ಪ್ರಶ.ಪೂ. 800ರಲ್ಲಿ ಏಷ್ಯ ಮೈನರ್ ಪ್ರದೇಶದಿಂದ ಬಹುತೇಕ ಲಿಡಿಯದಿಂದ ಇಟಲಿಯ ಖನಿಜ ಸಂಪತ್ತಿನಿಂದ ಆಕರ್ಷಿತರಾಗಿ ಬಂದವರು-ಎಂದು ಹಿರಡಟಸ್ ಹೇಳಿರುವ ಅಭಿಪ್ರಾಯವನ್ನು ಈಚಿನ ಸಂಶೋಧಕರು ಒಪ್ಪಿದ್ದಾರೆ. ಇವರ ಭಾಷೆ ಇಂಡೋ- ಯುರೋಪಿಯನ್ ಭಾಷೆಗಿಂತ ಭಿನ್ನವಾದದು. ಇಟಲಿಯ ಈಗಿನ ಟಸ್ಕನಿ ಪ್ರದೇಶದಲ್ಲಿ ಬಾಳಿದ ಇವರ ಪ್ರಾಚೀನ ನಗರರಾಜ್ಯಗಳು ಪ್ರಶ.ಪೂ. 600ರ ಹೊತ್ತಿಗೆ ಉನ್ನತ ನಾಗರಿಕತೆ ಯನ್ನು ಹೊಂದಿದ್ದುವು. ಇವರು ಚತುರ ನಾವಿಕರಾಗಿದ್ದರು. ಕಡಲುಗಳ್ಳತನ, ವ್ಯಾಪಾರ ಮತ್ತು ಯುದ್ಧಗಳಿಂದಾಗಿ ಉನ್ನತ ಐಶ್ವರ್ಯವನ್ನು ಸಂಪಾದಿಸಿ ದುಂದು ಮತ್ತು ವಿಲಾಸಪೂರ್ಣ ಜೀವನವನ್ನು ನಡೆಸುತ್ತಿದ್ದರು. ಸಮಾಜದಲ್ಲಿ ಸ್ತ್ರೀಯರಿಗೆ ಉನ್ನತ ಸ್ಥಾನವಿತ್ತು ಯುದ್ಧಬಂದಿಗಳ ಕೊಲೆ, ಮತ್ತು ಗ್ರೇಡಿಯೇಟರ್ ಕಾಳಗೆಗಳನ್ನು ಏರ್ಪಡಿಸುವುದು ರೂಢಿಯಲ್ಲಿತ್ತು. ಮತೀಯ ಸಂಬಂಧವಾದ ಆಚಾರಗಳು, ಹೆಚ್ಚಾಗಿ ಮರಣೋತ್ತರ ಕ್ರಿಯೆಗಳಿಗೆ ಸಂಬಂಧಪಟ್ಟವಾಗಿದ್ದುವು. ಮತೀಯ ಗುರುಗಳು ಭವಿಷ್ಯ ನಿರೂಪಣೆಯಲ್ಲಿ ನಿರತರಾಗಿರುತ್ತಿದ್ದರು. ಅವರ ಇಹಜೀವನ ಎಷ್ಟು ಭೋಗಮಯವೋ ಅದಕ್ಕೆ ವ್ಯತಿರಿಕ್ತನಾಗಿ ಅವರ ಮರಣೋತ್ತರ ಜೀವನ ಭೂತಪ್ರೇತಗಳಿಂದ ಕೂಡಿದ್ದು ಭಯೋತ್ಪಾದಕವಾಗಿತ್ತು. ಕುದುರೆ ಮತ್ತು ರಥಗಳ ಬಳಕೆ ಇತ್ತು. ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದ್ದರು. ಲೋಹದ ಕೆಲಸದಲ್ಲಿ ಔನ್ನತ್ಯ ಸಂಪಾದಿಸಿದ್ದರು. ವಾಸ್ತುಶಿಲ್ಪ ಮತ್ತು ಯಂತ್ರೋದ್ಯೋಗಗಳಲ್ಲಿ ಪ್ರಾವೀಣ್ಯ ಪಡೆದು ವ್ಯವಸಾಯವನ್ನು ಪ್ರೋತ್ಸಾಹಿಸುತ್ತಿದ್ದರು. ಇವರು ಕಾರ್ತೇಜಿನ ಸ್ನೇಹಿತರಾಗಿದ್ದ ರೆಂದೂ ಪ್ರ.ಶ.ಪೂ. 474ರಲ್ಲಿ ಇವರ ನೌಕಾಪಡೆ ಸೈರಕ್ರೂಸ್‌ ರಾಷ್ಟ್ರದ ನೌಕಾಪಡೆಯಿಂದ ನಾಶಹೊಂದಿತೆಂದೂ ತಿಳಿದುಬರುತ್ತದೆ. ಪ್ರ.ಶ.ಪೂ. 423ರಿಂದ ಮೊದಲುಗೊಂಡು ರೋಮನರ ಹಾಗೂ ಇತರ ಪಂಗಡಗಳ ದಾಳಿಯಿಂದ ಇವರ ಸಂಸ್ಕೃತಿ ನಶಿಸಲಾರಂಭಿಸಿ ಪ್ರ.ಶ.ಪೂ. 396ರಲ್ಲಿ ಇವರ ನಗರರಾಜ್ಯಗಳು ಕ್ರಮೇಣ ರೋಮನರ ಅಧೀನವಾದುವು. ಪ್ರಶ.ಪೂ. 309ರಲ್ಲಿ ನಡೆದ ವಡಿಮೋನಿಯ ಸರೋವರದ ಯುದ್ಧದಲ್ಲಿ ರೋಮನರು ಇವರನ್ನು ಸೋಲಿಸಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಮೇಲೆ ಇವರ ಸಂಸ್ಕೃತಿ ಅಧಃಪತನ ಹೊಂದಿತು. (20.8.29.) ಇಟ್ರಸ್ಕನ್ ಕಲೆ: ಇಟಲಿಯಲ್ಲಿ ರೋಮನ್ ಜನಾಂಗ ಪ್ರಬಲಿಸುವುದಕ್ಕಿಂತ ಐದು ಶತಮಾನಗಳಿಗಿಂತ ಮುಂಚೆಯೇ ಇಟ್ರಸ್ಕನರ ಕಲೆ ಶ್ರೇಷ್ಠ ಹಾಗೂ ಸತ್ತ್ವಪೂರ್ಣವಾಗಿದ್ದು ಪರಿಪೂರ್ಣತೆಯನ್ನು ಪಡೆದಿತ್ತು. ಅನಂತರ ಬಂದ ರೋಮನ್ ಸಂಸ್ಕೃತಿಗೂ ಕಲೆಗೂ ಇದು ಪ್ರಚೋದಕವಾಯಿತು. ನೆಲದಡಿಯಲ್ಲಿರುವ ಇದರ ಶವಾಗಾರಗಳಲ್ಲಿ ಇವರ ನಾಗರಿಕತೆಯನ್ನು ಪ್ರತಿಬಿಂಬಿಸುವ ಸುಂದರ ವರ್ಣಚಿತ್ರಗಳು, ಮನೆಗಳ ಆಕಾರದ ಚಿತಾಭಸ್ಮ ಪೆಟ್ಟಿಗೆಗಳು, ಚಿತ್ತಾರದ ಕೆಲಸವಿರುವ ಕಂಚಿನ ಕಲಶಪಾತ್ರೆಗಳು, ಕಂಚಿನ ರಥ, ಯುದ್ಧ ಕವಚಗಳು, ಯೋಧರ, ದೇವತೆಗಳ, ಭವಿಷ್ಯವಾದಿಗಳು ಚಿಕ್ಕ ಪ್ರತಿಮೆಗಳು ಮಣ್ಣಿನ ಪ್ರತಿಮೆಗಳ ಚಿತ್ರಗಳಿಂದ ಅಲಂಕರಣಗೊಂಡ ಮಣ್ಣಿನ ಕಲಶ ಪಾತ್ರೆಗಳ ಚಂದ್ರಕಾಂತಶಿಲೆ, ಬೆಳ್ಳಿ ಮತ್ತು ಕಂಚಿನ ಪಾತ್ರೆಗಳು, ನಾಜೂಕು ಕೆತ್ತನೆ ಕೆಲಸದ ಚಿನ್ನದ ಒಡವೆಗಳು, ಮುಖ ಕನ್ನಡಿಗಳು, ಪಾತ್ರ ಬಟ್ಟಲುಗಳು ಸಿಕ್ಕಿವೆ. ಚಿತ್ರಗಳಲ್ಲಿ ಹೆಂಗಸರನ್ನು ಗಂಡಸರಿಗಿಂತ ಬಿಳುಪಾಗಿಯೂ ಎಲ್ಲರನ್ನೂ ಪಾರ್ಶ್ವಮುಖ<noinclude></noinclude> fiub7gkgdc5hkq706tdjs6xcoo6xlhu ಪುಟ:Mysore-University-Encyclopaedia-Vol-2-Part-2.pdf/೩೩ 104 118480 314128 2026-04-30T18:23:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೪ පැයම ಆಡುಗೂರು ರುದ್ರಕವಿ ತನ್ನ ಕಮಂಡಲೋದಕದಿಂದ ಬ್ರಹ್ಮ ದಕ್ಷಿಣದಲ್ಲಿ ಕಮಂಡಲ ತೀರ್ಥವನ್ನೂ ಸ್ಥಾಪಿಸಿದರು. ನಾರದನೂ ತನ್ನ ದೇವತೀರ್ಥವನ್ನು ವಾಯವ್ಯದಲ್ಲಿ ನಿರ್ಮಿಸಿದ. ಈ ತೀರ್ಥಗಳಲ್ಲಿ ತ್ರಿಮೂರ್ತಿಗಳೂ ತಮ... 314128 proofread-page text/x-wiki <noinclude><pagequality level="1" user="Pragathi. BH" /></noinclude>೩೩೪ පැයම ಆಡುಗೂರು ರುದ್ರಕವಿ ತನ್ನ ಕಮಂಡಲೋದಕದಿಂದ ಬ್ರಹ್ಮ ದಕ್ಷಿಣದಲ್ಲಿ ಕಮಂಡಲ ತೀರ್ಥವನ್ನೂ ಸ್ಥಾಪಿಸಿದರು. ನಾರದನೂ ತನ್ನ ದೇವತೀರ್ಥವನ್ನು ವಾಯವ್ಯದಲ್ಲಿ ನಿರ್ಮಿಸಿದ. ಈ ತೀರ್ಥಗಳಲ್ಲಿ ತ್ರಿಮೂರ್ತಿಗಳೂ ತಮ್ಮ ರಾಕ್ಷಸ ಸಂಹಾರದ ದೋಷವನ್ನು ತೊಳೆದುಕೊಂಡರು. ಮಹಾಗಣಪತಿ ಭಕ್ತಾಭೀಷ್ಟಪ್ರದನೂ ನಿರ್ವಿಘ್ನಕಾರಕನೂ ಆದ. ಈ ವಿಷಯ ಸ್ಕಂದಪುರಾಣೋಕ್ತವಾದುದು. ಇಡಾ: ನೋಡಿ- ನಾಡಿಗಳು; ಯೋಗ (ಜಿ.ಐ.ಎಚ್.) ಅಮೆರಿಕದ ಇಡಾಹೊ: ಅಮೆರಿಕ ಸಂಯುಕ್ತ ಸಂಸ್ಥಾನದ ಪರ್ವತಮಯ ರಾಜ್ಯ ಇಂಡಿಯನರ ರೀತ್ಯಾ ಇದಾಹೊ ಎಂದರೆ ಪರ್ವತವಜ್ರ, ವಜ್ರರಾಜ್ಯವೆಂದು ಇದನ್ನು ಕರೆಯುವುದು ಸಾಮಾನ್ಯರ ರೂಢಿ. ಹೆಚ್ಚಾಗಿ ಕೊಲಂಬಿಯ ನದಿಯ ಜಲಾನಯನ ಭೂಪ್ರದೇಶದಿಂದಲೇ ಕೂಡಿರುವ ಈ ರಾಜ್ಯದ ಉತ್ತರಕ್ಕೆ ಬ್ರಿಟಿಷ್ ಕೊಲಂಬಿಯ, ಪೂರ್ವಕ್ಕೆ ಮಾಂಟಾನ ಮತ್ತು ಮೈಮಿಂಗ್, ದಕ್ಷಿಣಕ್ಕೆ ಯೂಟಾ ಮತ್ತು ನೆವಾಡ, ಪಶ್ಚಿಮಕ್ಕೆ ಒರೆಗಾನ್ ಮತ್ತು ವಾಷಿಂಗ್ಟನ್ ಇವೆ. ಇದರ ವಿಸ್ತೀರ್ಣ 216,632 ಚ.ಕಿಮೀ. ente a sea dd arg ಜನಸಂಖ್ಯೆ 1,567,582 (2010), ಈ ರಾಜ್ಯದ ದಕ್ಷಿಣದಲ್ಲಿರುವ ಸ್ನೇಕ್ ನದಿಯ ಕಣಿವೆಯಲ್ಲಿ ಆಳವಾದ ಕಮ್ಮರಿಗಳೂ ಅಬ್ಬಿಗಳೂ ಹೇರಳ, ಉತ್ತರದಲ್ಲಿ ಸೆಲ್‌ರ್ಕ್ ಪರ್ವತವೂ ಕೋರ್ ಡಿ'ಅಲಿನ ಪರ್ವತವೂ ಇದೇ ಹೆಸರಿನ ಸರೋವರವೂ ಇವೆ. ಉತ್ತರ ದಕ್ಷಿಣ ಪ್ರದೇಶಗಳನ್ನು ಪ್ರತ್ಯೇಕಿಸುವಂತೆ ಮಧ್ಯದಲ್ಲಿ ಕ್ಲಿಯರ್‌ವಾಟ‌ ಪರ್ವತ. ಪಶ್ಚಿಮದಲ್ಲಿ ಸೆವೆನ್ ಡೆವಿಲ್ಸ್ ಪರ್ವತವೂ ಪೂರ್ವದ ಎಲ್ಲೆಯ ಬಳಿಯಲ್ಲಿ ಬಿಟ್ಟರ್‌ರೂಟ್ ಪರ್ವತಶ್ರೇಣಿ. ಇದು ಮರುಭೂಮಿಗಳಿಂದಲೂ ಮೈದಾನಗಳಿಂದಲೂ ಅಗ್ನಿಶಿಲೆಯ ನೆಲದಿಂದಲೂ ಕೂಡಿದ ಪ್ರದೇಶ, ಸೈಲೂರಿಯನ್‌ನಿಂದ ಫಿಯೋಸೀನ್‌ವರೆಗೆ ಭೂ ಇತಿಹಾಸದ ಎಲ್ಲ ಯುಗಗಳಿಗೆ ಸಂಬಂಧಿಸಿದ ಭೂರಚನೆಯನ್ನೂ ಇಲ್ಲಿ ಕಾಣಬಹುದು. ವಾಯುಗುಣ, ಸಸ್ಯವರ್ಗ: ಬೇಸಗೆಯಲ್ಲಿ ಆತ್ಮೀಯ ಭಾಗದ ಸ್ನೇಕ್‌ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚಿನ ಸರಾಸರಿ ಉಷ್ಣತೆಯಿರುತ್ತದೆ. ಇದು 70° ಫ್ಯಾ. ಗಿಂತಲೂ ಅಧಿಕ. ಇತರ ತಗ್ಗು ಪ್ರದೇಶಗಳಲ್ಲಿ 60° ಫ್ಯಾ. ಗಿಂತ ಹೆಚ್ಚಿನ ಸರಾಸರಿ, ಪರ್ವತ ಪ್ರದೇಶದ ಸರಾಸರಿ ಉಷ್ಣತೆ 55° ಫ್ಯಾ. ಗಿಂತ ಕಡಿಮೆ. ಚಳಿಗಾಲದಲ್ಲಿ ಪರ್ವತಪ್ರದೇಶದ ಉಷ್ಣತೆ 20° ಫ್ಯಾ. ಗಿಂತ ಕಡಿಮೆ. ತಗ್ಗಿನ ನೆಲದಲ್ಲಿ 20 ಯಿಂದ 30° ಫ್ಯಾ. ಕೊರೆಯುವ ಹಿಮ ಬೀಳದಿರುವ ದಿನಗಳ ಸಂಖ್ಯೆ ವರ್ಷಕ್ಕೆ ಸರಾಸರಿಯಲ್ಲಿ 150ಕ್ಕಿಂತ ಕಡಿಮೆ. ಪರ್ವತಪ್ರದೇಶದಲ್ಲಿ ಇದು ತೊಂಬತ್ತಕ್ಕಿಂತ ಕಡಿಮೆ. ರಾಕಿ ಪರ್ವತಶ್ರೇಣಿಯ ಪ್ರದೇಶದ ಬಹುಭಾಗದಲ್ಲಿ 761,98 ಮಿಮೀ.ಕ್ಕಿಂತ ಹೆಚ್ಚು ಮಳೆ. ಕೆಲವು ಪ್ರದೇಶದಲ್ಲಿ 95,98 ಮಿಮೀ.ಕ್ಕೂ ಹೆಚ್ಚು ಪಶ್ಚಿಮಕ್ಕೂ ದಕ್ಷಿಣಕ್ಕೂ ಹೋದಂತೆಲ್ಲ ಮಳೆ ಕಡಿಮೆಯಾಗುತ್ತದೆ. ತೀರ ಪಶ್ಚಿಮದಲ್ಲಿ ಕನಿಷ್ಠ ಮಳೆಯ ಪ್ರಮಾಣ 507 ಮಿಮೀ. ತೀರ ದಕ್ಷಿಣದಲ್ಲಿ 253 ಮಿಮೀ. ಹಿಮಾವೃತ ದಿನಗಳ ಸಂಖ್ಯೆ ವರ್ಷಕ್ಕೆ 20 ರಿಂದ 20ರ ವರೆಗೆ ಪ್ರದೇಶಾನಗಳಳವಾಗಿ ವ್ಯತ್ಯಾಸವಾಗುತ್ತ ಹೋಗುತ್ತದೆ. ವರ್ಷದ ಎಲ್ಲ ಋತುಗಳಲ್ಲೂ ಮಳೆಯಾಗುತ್ತದೆ. ಆದರೆ ಪಶ್ಚಿಮ ಭಾಗದಲ್ಲಿ ಬೇಸಗೆಯಲ್ಲಿ ಕನಿಷ್ಠ ಪರಿಮಾಣ. ಉಷ್ಣತೆ ಹಾಗೂ ನೆಲದೆತ್ತರಕ್ಕೆ ಅನುಗುಣವಾಗಿ ಇದಾಹೊ ರಾಜ್ಯದ ಸ್ವಾಭಾವಿಕ ಸಸ್ಯವರ್ಗ ವ್ಯತ್ಯಾಸವಾಗುತ್ತದೆ, ಸೈಲ್ ನದಿಯ ಮೈದಾನದಲ್ಲೂ ಅದರ ದಕ್ಷಿಣ ಮರುಭೂಮಿಯ ಕುರುಚಲು ಗಿಡಗಳು ಸಾಮಾನ್ಯ ಉತ್ತರದ ಪರ್ವತ ಪ್ರದೇಶದ ಮೇಲೆ ಗುತ್ತಿಹುಲ್ಲಿನ ಪಶ್ಚಿಮ ಸೆರಗೂ ದಾರುವೃಕ್ಷಗಳ ಒಡಲೂ ಲಾರ್ಜ್, ಫರ್, ನ್ಯೂಸ್ ಮರಗಳ ಬೊಟ್ಟುಗಳೂ ಇವೆ. ಕೆಲವು ಕಾಡುಗಳು ವಾಣಿಜ್ಯದೃಷ್ಟಿಯಿಂದ ಮುಖ್ಯ. ವ್ಯವಸಾಯ, ಖನಿಜ, ಕೈಗಾರಿಕೆ: ದನ ಕುರಿಗಳ ಮೇವು ದೊರಕುವ ಜಮೀನು ಇದಾಹೋದಲ್ಲಿ ಧಾರಾಳವಾಗಿದೆ. ಸಾಂದ್ರಬೇಸಾಯ ನಡೆಯುವಲ್ಲಿ ಜನರು ಬೆಳೆಯ ಜೊತೆಗೆ ದನ ಕುರಿ ಹಂದಿಗಳನ್ನೂ ಸಾಕುತ್ತಾರೆ. ಸ್ನೇಕ್ ನದಿಯ ಕಣಿವೆಯಲ್ಲಿ, ಮುಖ್ಯವಾಗಿ ರಾಜ್ಯದ ಆಕ್ಷೇಯ ದಕ್ಷಿಣ-ಮಧ್ಯ ಹಾಗೂ ಪಶ್ಚಿಮ ಕಣಿವೆಯಲ್ಲಿ, ಹಾಗೂ ಉತ್ತರದ ಪಶ್ಚಿಮ ಬದಿಯ ಪ್ರದೇಶದಲ್ಲಿ ಬೇಸಾಯದ ಜಮೀನುಗಳು ಅಧಿಕ, ರಾಜ್ಯದ ದಕ್ಷಿಣದಲ್ಲಿ ನೀರಾವಿಯೂ ಸಾಮಾನ್ಯ. ನೀರಾವರಿ ವ್ಯವಸ್ಥೆಗೆ ಒಳಪಡದ ಜಮೀನುಗಳಲ್ಲಿ ಗೋಧಿಯ ಬೆಳೆಯೇ ಹೆಚ್ಚು: ಓಟ್ಸ್, ಬಾಟ್ಲಿಗಳೂ ಬೆಳೆಯುತ್ತವೆ. ನೀರಾವರಿಯ ನೆಲಗಳಲ್ಲಿ ಕುದುರೆ ಮಸಾಲೆಯ ಸೊಪ್ಪಿನ (ಆಲ್ಫಾಲ್ಸ) ಬೆಳೆ ಅಧಿಕ. ದಕ್ಷಿಣ-ಮಧ್ಯ ಹಾಗೂ ದಕ್ಷಿಣ-ಪೂರ್ವ ಜಿಲ್ಲೆಗಳಲ್ಲಿ ಸಕ್ಕರೆಯ ಸೀಟ್ ಹಾಗು ಆಲೂಗಡ್ಡೆಯ ಬಿಳಿ ಹೆಚ್ಚು ಅಲ್ಲಲ್ಲಿ ಸೇಬನ್ನೂ ಬೆಳೆಯುವುದುಂಟು. ಗೋಧಿ, ಬೆಣ್ಣೆ, ಚೀಸ್, ಉಣ್ಣೆ-ಇವು ಮುಖ್ಯ ಉತ್ಪನ್ನಗಳು, ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಣಿಗಾರಿಕೆ ಪ್ರಧಾನವಾಗಿದೆ. ಕೋರ್ ಡಿ'ಅಲಿನ್‌ನಲ್ಲಿ ಸೀಸ ಬೆಳ್ಳಿಗಳೂ ಸ್ವಲ್ಪಮಟ್ಟಿಗೆ ಸತುವೂ ಸಿಗುತ್ತವೆ. ಚಿನ್ನ ತಾಮ್ರಗಳೂ ತಕ್ಕಮಟ್ಟಿಗೆ ಮುಖ್ಯ. ಜನ, ಸರ್ಕಾರ, ಇತಿಹಾಸ: ಇದಾಹೊ ರಾಜ್ಯದ ಜನಸಂಖ್ಯೆ ಈಗ 1,567,582 (2010) ಇದೆ. ಇಲ್ಲಿನ ಜನರಲ್ಲಿ ಬಿಳಿಯರಲ್ಲದವರು ಬಹು ಕಡಿಮೆ. ಬೊಯಿಸ್, ಮೊಕಟೆಲ್ಲೂ ಇಡಾಹೊ ಫಾಲ್ಸ್ ಇವು ಮುಖ್ಯವಾದ ಪಟ್ಟಣಗಳು, ರಾಜ್ಯದಲ್ಲಿ ಮಾರನ್ ಚರ್ಚು ಪ್ರಧಾನ. ಇದಾಹೊ ರಾಜಧಾನಿ ಬೊಯಿಸ್, ಗೌರ್ನರು ಇದರ ಅಧಿಪತಿ, ರಾಜ್ಯದ ವಿಧಾನಮಂಡಲದ ಮೇಲ್ಮನೆಯಾದ ಸೆನೆಟಿಗೆ 44 ಮಂದಿ ಸದಸ್ಯರೂ ಕೆಳಮನೆಯಾದ ಪ್ರತಿನಿಧಿ ಸಭೆಗೆ (ಹೌಸ್‌ ಆಫ್ ರೆಪ್ರೆಸೆಂಟೆಟಿವ್) 50 ಸದಸ್ಯರೂ ಚುನಾಯಿತರಾಗುತ್ತಾರೆ. ಇವರ ಅಧಿಕಾರಾವಧಿ ಎರಡು ವರ್ಷ. ಅಮೆರಿಕ ಸಂಯುಕ್ತ ಸಂಸ್ಥಾನದ ಕೇಂದ್ರ ವಿಧಾನ ಮಂಡಲವಾದ ಕಾಂಗ್ರೆಸ್ಸಿನಲ್ಲಿ ಮೇಲ್ಮನೆಗೆ ಇಬ್ಬರೂ ಕೆಳಮನೆಗೆ ಇಬ್ಬರೂ ಪ್ರತಿನಿಧಿಗಳು ಇದಾಹೊ ಮೊದಲಿಗೆ ಒರೆಗಾನಿನ ಭಾಗವಾಗಿತ್ತು. 1863ರಲ್ಲಿ ರಾಜಕೀಯವಾಗಿ ಇದಾಹೊ ಪ್ರದೇಶ ಖಚಿತವಾಗಿ ರೂಪುಗೊಂಡಿತು. ಇದರ ಈಗಿನ ಎಲ್ಲೆಗಳು 1868ರ ವರೆಗೂ ನಿಷ್ಕರ್ಷೆಯಾಗಿರಲಿಲ್ಲ. 1860ರಲ್ಲಿ ಇಲ್ಲಿ ಚಿನ್ನ ಪತ್ತೆಯಾದಾಗಿನಿಂದ ಇದರ ಇತಿಹಾಸ ಪ್ರಾರಂಭ. 1890ರಲ್ಲಿ ಇದು ಪ್ರತ್ಯೇಕ ರಾಜ್ಯಘಟಕವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಒಕ್ಕೂಟದಲ್ಲಿ ಸೇರ್ಪಡೆಯಾಯಿತು. ಇಡುಕುಂಗಬ್ಬ: ಇಮ್ಮಡಿ ನಾಗವರ್ಮನ (ಸು. 1150) ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ ಒಂದು ಕಾವ್ಯಜಾತಿ. ಇಡುಕುಂಗಬ್ಬಂ ಮುಕ್ತಕ ಮೊಡಂಬಡಲ್ ನೆಗಡೆ- ಎಂದು 240ನೆಯ ಸೂತ್ರದಲ್ಲಿ ನಾಗವರ್ಮ ಪ್ರಸ್ತಾಪಿಸಿದ್ದಾನೆ. ಸಂಸ್ಕೃತದ ಮುಕ್ತಕಕ್ಕೆ ಸಂವಾದಿಯಾದದ್ದು ಕನ್ನಡದ ಇಡುಕುಂಗಬ್ಬ, ಇಡುಕು ಎಂದರೆ ಸ್ವತಂತ್ರ ವಿಮುಕ್ತ ಎಂದರ್ಥ. ಆದ್ದರಿಂದ ಇಡುಕುಂಗಬ್ಬವೆಂಬುದು ಬಿಡಿಯಾದ, ಸ್ವಯಂಪೂರ್ಣ ಪದ್ಯ. (ಸಿ.ಪಿ.ಕೆ.) ಇಡುಗೂರು ರುದ್ರಕವಿ: ?-1887. ಜನನ ಗೌರೀಬಿದನೂರು ತಾಲ್ಲೂಕು ಇಡುಗೂರು, ರಾಚಮ್ಮ ಮತ್ತು ಮುಷ್ಟದಾರ್ಯರೆಂಬುವರು ತಾಯಿ ತಂದೆಯರು. ಗುರುವಿನ ಹೆಸರು ಗೊತ್ತಿಲ್ಲ. ಗುಬ್ಬಿಯಲ್ಲಿ ಗುರುಗಳೊಬ್ಬರ ಆಶ್ರಯದಲ್ಲಿ ಕಾವ್ಯ, ನಾಟಕ, ಅಲಂಕಾರ, ವ್ಯಾಕರಣ, ಛಂದಸ್ಸು ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಪಡೆದುದಲ್ಲದೆ ವೀರಶೈವಾಮೃತ ಮಹಾಪುರಾಣವನ್ನು ಗಮಕರೀತಿಯಲ್ಲಿ ಓದಿ ವ್ಯಾಖ್ಯಾನ ಮಾಡುವ ಸಾಮರ್ಥ್ಯವನ್ನು ಸಹ ಪಡೆದ. ತರುವಾಯ ಶ್ರೀ ಭಟ್ಟುಮೂರ್ತಿ ಎಂಬವರಲ್ಲಿ ಆಂಧ್ರ ಸಾಹಿತ್ಯವನ್ನು ಅಭ್ಯಾಸಮಾಡಿ ಕರ್ಣಾಟಕ ಮತ್ತು ಆಂಧ್ರ ಭಾಷೆಗಳಲ್ಲಿ ಕವಿತಾಸಾಮರ್ಥ್ಯವನ್ನು ಪಡೆದ. ಒಂದು ಬಯಲಾಟದ ನಾಟಕಮಂಡಲಿಯನ್ನು ಸಹ ಸ್ಥಾಪಿಸಿ ಆಂಧ್ರ ಕರ್ಣಾಟಕ ಪ್ರಾಂತ್ಯಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದ. ಈತ ಶಿವನ ಪಾತ್ರವನ್ನು ಅಭಿನಯಿಸುತ್ತಿದ್ದ ಶಿವನಾಟಕ ಪ್ರಖ್ಯಾತಿ ಪಡೆದಿತ್ತು. ಸು. 1841ರಲ್ಲಿ ಆರಂಭವಾದ ಈ ನಾಟಕ ಮಂಡಲಿ<noinclude></noinclude> rei3euh3v5ja5ozfkiqer8qxerzt4ak ಪುಟ:Mysore-University-Encyclopaedia-Vol-2-Part-2.pdf/೩೪ 104 118481 314129 2026-04-30T18:23:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಇತಿಹಾಸ ದರ್ಶನ ೩೩೫ 1867ರವರೆಗೆ ಅವ್ಯಾಹತವಾಗಿ ನಡೆಯಿತು. 1856ರ ಸುಮಾರಿನಲ್ಲಿ ಮೈಸೂರು ಅರಮನೆಯಲ್ಲಿ ಅಭಿನಯಿಸಲ್ಪಟ್ಟ ಶಿವನಾಟಕವನ್ನು ನೋಡಿ ಹರ್ಷಿತರಾದ ಆಳಿದ ಮುಮ್ಮಡಿ ಕೃಷ್ಣರಾಜ ಮಹಾಪ್ರಭುಗಳು ಇವನಿಗೆ ಕರ್ಣಾಟಕಾ... 314129 proofread-page text/x-wiki <noinclude><pagequality level="1" user="Pragathi. BH" /></noinclude>- ಇತಿಹಾಸ ದರ್ಶನ ೩೩೫ 1867ರವರೆಗೆ ಅವ್ಯಾಹತವಾಗಿ ನಡೆಯಿತು. 1856ರ ಸುಮಾರಿನಲ್ಲಿ ಮೈಸೂರು ಅರಮನೆಯಲ್ಲಿ ಅಭಿನಯಿಸಲ್ಪಟ್ಟ ಶಿವನಾಟಕವನ್ನು ನೋಡಿ ಹರ್ಷಿತರಾದ ಆಳಿದ ಮುಮ್ಮಡಿ ಕೃಷ್ಣರಾಜ ಮಹಾಪ್ರಭುಗಳು ಇವನಿಗೆ ಕರ್ಣಾಟಕಾಂಧೇಭಯಭಾಷಾಕವಿತಾವಿಶಾರದ ಎಂಬ ಪ್ರಶಸ್ತಿ ನೀಡಿದಂತೆ ತಿಳಿದುಬರುತ್ತದೆ. ಈತ ಬರೆದ ಕನ್ನಡ ಯಕ್ಷಗಾನ ಶಿವನಾಟಕ (ಪೂರ್ವಾರ್ಧ- ಉತ್ತರಾರ್ಧ), ಕನ್ನಡ ಮಾರ್ಕಂಡೇಯ ಚರಿತ್ರೆ, ಆಂಧ್ರ ಯಕ್ಷಗಾನ ಮಾರ್ಕಂಡೇಯ ಚರಿತ್ರಮು, ವೆಂಕಟೇಶ ಮಹಾತ್ಮಮು (ಮೀನಾಕ್ಷೀ ಕಲ್ಯಾಣ), ವಿರೂಪಾಕ್ಷ ಮಹಾತ್ಮಮು, ಮುಮ್ಮಡಿ ಕೃಷ್ಣರಾಜೇಂದ್ರ ಪ್ರಶಂಸಾ, ಅಕ್ಷರಾಂಕನ ಗದ್ಯಟೀಕೆ (ಪಾಲ್ಕುರಿಕೆ ಸೋಮನಾಥ ಕೃತಿಯ ಟೀಕೆ), ಕವಿರುದ್ರಪಶತಕಮು, ಮುರುಡಪ್ಪ ಶತಕಮು, ಮುಂತಾದ ಸುಮಾರು 13 ಗಂಥಗಳು ಲಭ್ಯವಾಗಿವೆ. (ಎ.ಜಿ.ಎನ್.) ಇಡ್ರಿಯ: ಯುಗೋಸ್ಲಾವಿಯದ ವಾಯವ್ಯ ಮೂಲೆಯಲ್ಲಿ ಇದೇ ಹೆಸರಿನ ನವೀ ತೀರದಲ್ಲಿರುವ ಗಣಿ ಮತ್ತು ಇತರ ಕೈಗಾರಿಕೆಗಳನ್ನುಳ್ಳ ಚಿಕ್ಕ ಪಟ್ಟಣ. ಟ್ರಸ್ಟ್ ಪಟ್ಟಣಕ್ಕೆ ಸು. 50 ಕಿಮೀ. ದೂರದಲ್ಲಿದೆ. ಜನಸಂಖ್ಯೆ 11,990. ಇಲ್ಲಿರುವ ಪಾದರಸದ ಅದಿರಿನ ಸಿನ್ನಬಾರ್‌ನ ಗಣಿ ಜಗತ್ ಪ್ರಸಿದ್ಧವಾದವುಗಳಲ್ಲೊಂದು. ಹದಿನೈದನೆಯ ಶತಮಾನದಿಂದಲೂ ಈ ಅದಿರನ್ನು ಉತ್ಪನನ ಮಾಡುತ್ತಿದ್ದಾರೆ. ಹದಿನಾರನೆಯ ಶತಮಾನದಿಂದೀಚೆಗೆ (2000) ಉತ್ಪನ್ನವನ್ನು ಸರ್ಕಾರ ನಿಯಂತ್ರಿಸಿದೆ. ಚಾರಿತ್ರಿಕವಾಗಿ ಇಡ್ರಿಯ ಮೊದಲು ಇಟಲಿಗೆ ಸೇರಿದ್ದು ಎರಡನೆಯ ಮಹಾಯುದ್ಧಾನಂತರ ಯುಗೋಸ್ಲಾವಿಯಕ್ಕೆ ಸೇರಿದ್ದು ಈಗ ಪ್ಲೋವೇನಿಯ ರಾಜ್ಯದ ಭಾಗವಾಗಿದೆ. ಇಣಚಿ ನೋಡಿ- ಅಳಿಲು ಇತಿಹಾಸ: ಗತಕಾಲದ ಘಟನೆಗಳ ಸುವ್ಯವಸ್ಥಿತ ದಾಖಲೆಗಳ ಆಧಾರದ ಮೇಲೆ ಮಾಡಿದ ಸುಸಂಬದ್ಧ ನಿರೂಪಣೆ, ಹಿಂದಿನ ಕಾಲದ ಜನಜೀವನಕ್ಕೆ ಸಂಬಂಧಿಸಿದ ಸಂಗತಿಗಳ ಹಾಗೂ ಅವುಗಳಿಗೆ ಪ್ರೇರಕವಾದ ಶಕ್ತಿ ಪ್ರವೃತ್ತಿಗಳ ಕ್ರಮವಾದ ಹಾಗೂ ವಸ್ತುನಿಷ್ಠವಾದ ವಿವೇಚನೆ. ಗತಕಾಲದ ಕಥೆಯೆನ್ನುವುದು ಇತಿಹಾಸವೆಂಬ ಪದದ ಸರಳ ವ್ಯಾಖ್ಯೆ. ಶೋಧನೆಯ ಫಲವಾಗಿ ತಿಳಿದುಬರುವುದೇ ಇತಿಹಾಸ. ಇದು ಈ ಪದದ ಮೂಲ ಅರ್ಥ. ಆದರೆ ಹಿಂದೆ ಏನು ಸಂಭವಿಸಿತೆಂಬುದರ ಅಥವಾ ಸಂಭವಿಸಿರಬಹುದೆಂಬುದರ ಸರಳ ನಿರೂಪಣೆಯಷ್ಟೇ ಇತಿಹಾಸವಲ್ಲ. ಹಿಂದಿನ ಘಟನೆಗಳ ಪರೀಕ್ಷಣ, ವಿಶ್ಲೇಷಣ, ವ್ಯಾಖ್ಯಾನಗಳು ಇತಿಹಾಸದ ಉದ್ದೇಶ. ಮಾನವನೇ ಇದರ ಕೇಂದ್ರ ಬಿಂದು. ಮಾನವನೇನು ಮಾಡಿದನೆಂಬು ದನ್ನು ತಿಳಿಸಿ, ತನ್ಮೂಲಕ ಮಾನವನೇನಾಗಿದ್ದಾನೆಂಬುದನ್ನು ತೋರಿಸಿಕೊಡುವುದು ಇತಿಹಾಸದ ಕರ್ತವ್ಯವೆಂಬುದು ಒಬ್ಬ ವ್ಯಾಖ್ಯಾಸಕಾರನ ಮತ. ಗತಾನುಗತಿಕವಾಗಿ ಆದಿವಾಸಿಗಳು ಅನುಸರಿಸಿಕೊಂಡು ಬಂದ ಪರಂಪರೆಗಳೂ ದಂತಕತೆಗಳೂ ಇತಿಹಾಸದ ಆಕರಗಳಾಗಬಹುದೇ ವಿನಾ ಅವುಗಳೇ ಇತಿಹಾಸವಾಗುವುದಿಲ್ಲ. ಮುಂದುವರಿದ ಜನಾಂಗಗಳ ದಾಖಲೆಗಳಾದರೂ ಇತಿಹಾಸದ ವಸ್ತುಗಳೇ ಹೊರತು ಅವೇ ಇತಿಹಾಸವಲ್ಲ. ಪುರಾತನ ಈಜಿಪ್ಟಿಯನ್ನರೂ ಅಸ್ಸಿರಿಯನ್ನರೂ ಚೀನೀಯರೂ ಹೊಂದಿದ್ದ ಲಿಖಿತ ಸಾಮಗ್ರಿಯನ್ನೆಲ್ಲ ಇತಿಹಾಸದ ದೃಷ್ಟಿಯಿಂದ ಸುಸಂಬದ್ಧವೆಂದು ಹೇಳುವುದು ಸಾಧ್ಯವಿಲ್ಲ. ಇತಿಹಾಸ ಎಂಬ ಶಬ್ದವನ್ನು ಭಾರತದ ಸಂಸ್ಕೃತ ಗ್ರಂಥಗಳಲ್ಲಿ ಒಂದು ವಿಶಿಷ್ಟಾರ್ಥದಲ್ಲಿ ಬಳಸಲಾಗಿದೆ. ಪುರಾಣ, ಇತಿಹಾಸ, ಚರಿತ್ರೆ ಈ ಮೂರರಲ್ಲಿ ಪುರಾಣವೆಂದರೆ ಹಳೆಯದು. ಇದು ಚರಿತ್ರೆಗಿಂತಲೂ ಹಿಂದಿನದು. ಇದು ಕಂಡದ್ದಲ್ಲ, ಕೇಳಿದ್ದು. ಪ್ರಪಂಚದ ಸೃಷ್ಟಿ, ಸಮುದ್ರಮಂಥನ, ದೇವಾಸುರ ಯುದ್ಧ ಮುಂತಾದ ಕಥೆಗಳು ಪುರಾಣದ ಜಾತಿಗೆ ಸೇರಿದುವು. ಆದರೆ ಇತಿಹಾಸ ಅಷ್ಟು ಹಳೆಯದಲ್ಲ. ಇತಿ+ಹ+ಆಸ : ಹೀಗೆ ಇತ್ತಂತೆ. ಹೀಗೆ ನಡೆಯಿತಂತೆ ಎನ್ನುವುದು ಇತಿಹಾಸ. ಇದು ಹಿಂದಿನ ಚರಿತ್ರೆ ಇತಿಹಾಸದಲ್ಲಿ ಪುರಾಣ, ಚರಿತ್ರೆ, ಕಥೆ, ಉದಾಹರಣೆ, ಧರ್ಮಶಾಸ್ತ್ರ ಅರ್ಥಶಾಸ್ತ್ರಗಳೆಲ್ಲವೂ ಸೇರಿರುತ್ತವೆಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಿದೆ. ಈ ದೃಷ್ಟಿಯಲ್ಲಿ ಮಹಾಭಾರತ ಒಂದು ಇತಿಹಾಸ. ಇದು ವೀರರ ಕಥನ. ಪುರಾಣಿಕರಿಗೆ ಆಧಾರವಾದ ಸಾಮಗ್ರಿಯೆಂದಾಗಲಿ ಸಂಪ್ರದಾಯಗಳೆಂದಾಗಲಿ, ವೀರಕಥನ ವೆಂಬ ಅರ್ಥದಲ್ಲಿಯಾಗಲಿ ಇತಿಹಾಸವೆಂಬ ಶಬ್ದವನ್ನು ಈ ಲೇಖನದಲ್ಲಿ ಬಳಸಿಲ್ಲ. ಇತಿಹಾಸ ಚರಿತ್ರೆಗಳೆರಡೂ ಪರ್ಯಾಯ ಪದಗಳಾಗಿ ಕನ್ನಡದಲ್ಲಿ ಬಳಕೆಯಲ್ಲಿದ್ದು ಹಾಗೆಯೇ ಇದನ್ನು ಬಳಸಲಾಗಿದೆ. ಗತಕಾಲದ ಘಟನೆಗಳ ನಿರೂಪಣೆ ಮಾತ್ರವಲ್ಲದೆ ಗತಕಾಲದ ಘಟನೆಗಳನ್ನೇ ಇತಿಹಾಸವೆನ್ನಲೂಬಹುದು. ಘಟನೆಗಳ ಶೋಧನೆ ಹಾಗೂ ನಿರೂಪಣೆಗಳಪ್ಪಕ್ಕೆ ಮಿತಿಗೊಂಡಿದ್ದ ಈ ಶಬ್ದದ ವ್ಯಾಖ್ಯೆ ಈಚೆಗೆ ವಿಸ್ತಾರವಾಗಿದೆ. ಶೋಧನೆ ನಿರೂಪಣೆಗಳಿಗೆ ವಿಷಯವಾಗ ಬಹುದಾದ ಘಟನೆಗಳೆಲ್ಲ ಇತಿಹಾಸವೆನಿಸಿಕೊಂಡಿವೆ. ಒಂದು ದೇಶದ ಇತಿಹಾಸದ ಮಾತು ಆಡುವಾಗ ಅದರ ನಿರೂಪಣೆಯೆನ್ನುವ ಅರ್ಥದಲ್ಲೇ ಈ ಮಾತನ್ನು ಬಳಸುವುದಿಲ್ಲ. ರಾಜರುಗಳೂ ರಾಜಕಾರಣಿಗಳೂ ಮಹಾವ್ಯಕ್ತಿಗಳೂ ಇತಿಹಾಸ ನಿರ್ಮಾಪಕರೆಂದು ಹೇಳುವುದುಂಟು. ಇವರು ನಿರ್ಮಿಸಿದ ಇತಿಹಾಸವನ್ನು ಬರೆಯುವುದಷ್ಟೆ ಇತಿಹಾಸಕಾರನ ಕೆಲಸವೆಂಬ ಭಾವನೆಯುಂಟು. ಈ ಅರ್ಥದಲ್ಲಿ ಪರಿಭಾವಿಸುವುದಾದರೆ ಇತಿಹಾಸವೆಂದರೆ ಘಟನೆಗಳ ನಿರೂಪಣೆಯಿಲ್ಲ. ಈ ನಿರೂಪಣೆಗೆ ಒಳಪಡುವ ವಸ್ತು. ಇನ್ನೂ ವಿಶಾಲವಾದ ದೃಷ್ಟಿಯಿಂದ ಅವಲೋಕಿಸುವುದಾದರೆ ಮಾನವ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮಾತ್ರವಲ್ಲದೆ ಭೌತಜಗತ್ತಿನ ಸಮಸ್ತವೂ ಇತಿಹಾಸದ ವ್ಯಾಪ್ತಿಗೊಳಪಟ್ಟಿವೆ. ಬದಲಾವಣೆ ಗೊಳ್ಳುವುದೆಲ್ಲವೂ ಇತಿಹಾಸದ ವಸ್ತು ಬದಲಾವಣೆ ಹೊಂದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲವೆಂಬುದು ವಿಜ್ಞಾನಸಿದ್ಧ ಸತ್ಯವಾದ್ದರಿಂದ ಈ ವಿಶ್ವದಲ್ಲಿರುವ ಪ್ರತಿಯೊಂದಕ್ಕೂ ಒಂದು ಇತಿಹಾಸವಿದ್ದೇ ಇದೆ. ಈ ದೃಷ್ಟಿಯಿಂದ ಎಲ್ಲ ವಿಜ್ಞಾನಗಳೂ ಇತಿಹಾಸದ ಅಂಗಗಳೇ. ಇತಿಹಾಸ ದೃಷ್ಟಿಯೆಂದರೆ ಬದಲಾವಣೆಯನ್ನು ಗುರುತಿಸುವ ದೃಷ್ಟಿ ಈ ದೃಷ್ಟಿಯಲ್ಲಿ ಇಂದಿನವರಿಗೂ ಹಿಂದಿನವರಿಗೂ ಬಹಳ ವ್ಯತ್ಯಾಸವಿದೆ. ಮಾನವನ ಸಮಾಜ ವ್ಯವಸ್ಥೆಯೇ ಅಶ್ಲೀಲವಾದದ್ದರಿಂದ ಇದನ್ನು ಹೆಚ್ಚು ಹೆಚ್ಚಾಗಿ ಎಂದು ಸುವುದು ಸಾಧ್ಯವೆಂಬುದು ಇಂದು ಅರಿವಾಗಿದೆ. ಈ ಇತಿಹಾಸ ದೃಷ್ಟಿಯೇ ಎಲ್ಲ ಜ್ಞಾನಗಳ ಬೆಳೆವಣಿಗೆಯ ಮೂಲ. ಮಾನವನ ಜ್ಞಾನರಾಶಿ ಬೆಳೆದಷ್ಟೂ ವಿಜ್ಞಾನಿಯ ಕುತೂಹಲ ಬೆಳೆಯುತ್ತಲೇ ಇರುವುದೂ ಹಿಂದೆ ಕಿರಿದಾಗಿದ್ದ ಶಾಸಕ್ಷೇತ್ರಗಳ ಎಲ್ಲೆಗಳಲ್ಲ ವಿರಿಸುತ್ತಿರುವುದೂ ಈ ದೃಷ್ಟಿಯ ಫಲ. ಈ ದೃಷ್ಟಿಯಿಂದ ಎಲ್ಲ ಸುವುದಾದರೆ ಈ ವಿಕನೇ ಒಂದು ತಿಹಾರ ವ್ಯತ್ಯಾಸಗೊಳಿಸಿತ್ತಿರುವ ವಿಶ್ವವ್ಯವಸ್ಥೆಯ ನಿರೀಕ್ಷಣ ಹಾಗೂ ನಿರೂಪಣವೆಂಬ ಖಚಿತ ಅರ್ಥದಲ್ಲಿ ಇತಿಹಾಸವೆಂಬ ಪದವನ್ನು ಇಲ್ಲಿ ಬಳಸಲಾಗಿದೆ. ಇತಿಹಾಸದ ದರ್ಶನ, ಲೇಖನ, ಮತ್ತು ಸಾಹಿತ್ಯಗಳನ್ನು ಆಯಾ ಲೇಖನದಲ್ಲಿ ವಿವರಿಸಲಾಗಿದೆ. ಇತಿಹಾಸ ದರ್ಶನ: ಇತಿಹಾಸ ದರ್ಶನವೆಂಬ ಮಾತನ್ನು 18ನೆಯ ಶತಮಾನದಲ್ಲಿ ಫ್ರೆಂಚ್ ಲೇಖಕನಾದ ವಾಲ್ವೇರ್ ಬಳಕೆಗೆ ತಂದ. ವಿಮರ್ಶಾತ್ಮಕವಾದ ಇತಿಹಾಸ ವಿವರಣೆಯೇ ಇತಿಹಾಸ ದರ್ಶನ ಎಂಬುದಾಗಿ ಆತ ಭಾವಿಸಿದ್ದ, ಬರೀ ಘಟನೆಗಳ ವಿವರಣೆಯೇ ಇತಿಹಾಸವಾಗಲಾರದು. ಇತಿಹಾಸದ ಘಟನೆಗಳನ್ನು ವಿಮರ್ಶಾತ್ಮಕವಾಗಿ ತುಲನೆ ಮಾಡುವ, ಕಾರಣಗಳನ್ನು ಗುರುತಿಸುವ ದೃಷ್ಟಿಯೇ ಇತಿಹಾಸ ದರ್ಶನ ಎಂಬುದಾಗಿ ವಾಲ್ಪೆ‌ ಹೇಳಿದ. ಬಹಳ ಕಾಲದವರೆಗೆ ಇತಿಹಾಸಕಾರರು ಘಟನೆಗಳನ್ನು ವಿವರಿಸುವುದರಲ್ಲೇ ತೃಪ್ತರಾಗಿ, ಅವುಗಳಿಗೆ ಕಾರಣಗಳನ್ನು ಹುಡುಕುವುದರಲ್ಲಿ ನಿರಾಸಕ್ತರಾಗಿದ್ದರು. ಹಲವ ಪ್ರಕಾರ ಪ್ರಪಂಚದ ಅಥವಾ ಸಮಗ್ರ ಮಾನವಕುಲದ ಇತಿಹಾಸವೇ ಇತಿಹಾಸ ದರ್ಶನ. 19ನೆಯ ಶತಮಾನದ ದೃಷ್ಟ ಪ್ರಮಾಣವಾದಿಗಳು (ಪಾಸಿಟಿವಿಸ್ಟ್ ಇದಕ್ಕೆ ಬೇರೊಂದು ಅರ್ಥ ಕೊಟ್ಟರು. ಅವರ ಪ್ರಕಾರ ಘಟನೆಗಳ ಹಿಂದೆ ತೋರುವ ನಿಯಮಗಳನ್ನು ಕಂಡುಹಿಡಿಯುವುದೇ ಇತಿಹಾಸ ದರ್ಶನ ದೃಷ್ಟ ಪ್ರಮಾಣವಾದಿಗಳಿಗೆ ಇತಿಹಾಸ ಎಂಬುದು ಒಂದು ಸ್ವಯಂದರ್ಶನಶಾಸ್ತ್ರವಾಗಿ, ಅವರು ಸಮಗ್ರ ಇತಿಹಾಸದಲ್ಲಿ ಸಾಮಾನ್ಯವಾದ ನಿಯಮಗಳನ್ನು ಗುರುತಿಸುವುದರಲ್ಲಿ ನಿರತರಾದರು. ಇಂಥ ಇತಿಹಾಸದ ಅಭ್ಯಾಸವನ್ನು ಸಾಮಾಜಿಕ ಭೌತಶಾಸ್ತ್ರವೆಂದು ಕರೆದರು. 19ನೆಯ ಶತಮಾನದ ರಮ್ಯತಾವಾದಿಗಳು (ರೊಮಾಂಟಿಸಿಸ್ಟ್) ಇತಿಹಾಸದಲ್ಲಿ ವ್ಯಕ್ತಿಗಳ ಪ್ರಭಾವವೇ ಮುಖ್ಯವೆಂಬ ಅಂಶವನ್ನು ಒತ್ತಿ ಹೇಳಿದರು. ಕಾರ್ಲೈಲ್ ಪ್ರತಿಪಾದಿಸಿದ ಮಹಾಪುರುಷ ಸಿದ್ಧಾಂತದ ಪ್ರಕಾರ ಪ್ರಸಿದ್ಧ ವ್ಯಕ್ತಿಗಳು ಇತಿಹಾಸದ ವಿವರಣೆಯಲ್ಲಿ ಕೇಂದ್ರಪ್ರಾಯರು. ಇದೇ ಇತಿಹಾಸ ದರ್ಶನವೆಂದು ಪ್ರಣೀತವಾಯಿತು. ಆದರೆ ಈ ಸಿದ್ಧಾಂತದಿಂದ ಇತಿಹಾಸವನ್ನು ಸಮಗ್ರವಾಗಿ ವಿವರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಗತಕಾಲದ ಘಟನೆಗಳು ಒಂದು ಸಮಗ್ರ ಜನತೆಯ ಪ್ರಭಾವದಿಂದ ಉತ್ಪನ್ನವಾದ ಕಾರಣ, ಒಬ್ಬ ವ್ಯಕ್ತಿಯನ್ನು ಕೇಂದ್ರವನ್ನಾಗಿ ಮಾಡುವುದು ಅಷ್ಟಾಗಿ ಸರಿಯಾಗಲಾರದು. ಅದೇ ರೀತಿ, ಆದರ್ಶಗಳೂ ಭಾವನೆಗಳೂ ಇತಿಹಾಸದ ಘಟನೆಗಳಿಗೆ ಕಾರಣವೆಂಬ ಹೆಗೆಲನ ವಾದವೂ ಸಹಜತೆಗೆ ದೂರವಾದದ್ದು. ಏಕೆಂದರೆ ಆದರ್ಶಗಳು ಸಾಧಿಸಬೇಕಾದ ಗುರಿಯನ್ನು ಸೂಚಿಸುತ್ತವೆ ಮಾತ್ರ ಮಾನವ ಈ ಬಗ್ಗೆ ಅಷ್ಟಾಗಿ ಚಿಂತಿಸಿ, ವಿವೇಚಿಸಿ ಮುಂದುವರಿದಿದ್ದಾನೆ ಎಂದು ಹೇಳಲಾಗದು. ಮತೀಯ ಭಾವನೆಗಳು ಮಾನವನ ಉನ್ನತಿಯನ್ನು ಸೂಚಿಸುವ ಹೆಗ್ಗುರುತುಗಳಾಗಿವೆ ಮತ್ತು ಒಂದೊಂದು ಮತದ ಆದರ್ಶಗಳೇ ಆಯಾ ಗುಂಪಿನ ಇತಿಹಾಸವನ್ನು ವಿವರಿಸುವುದರಲ್ಲಿ ಸಹಾಯಕವಾಗು ತ್ತವೆ ಎಂದು ಹೆಗೆಲ್ ವಾದಿಸಿದ. ಉದಾಹರಣೆಗೆ, ಚೀನಿಯರ ಇತಿಹಾಸ ಕನ್‌ಪ್ಯೂಷಿಯಸ್ಸನ ಆದರ್ಶಗಳ ಪ್ರಭಾವಗಳಿಂದ ಉಂಟಾಯಿತು; ಪ್ರೇಮ, ಅನುಕಂಪಗಳುಳ್ಳ ಬೌದ್ಧಮತ, ಪರಮತ ಸಹಿಷ್ಣುತೆ ಮತ್ತು ಉದಾರತ್ವಗಳನ್ನು ಕೇಂದ್ರವಾಗಿ ಉಳ್ಳ ಹಿಂದೂಮತ, ನ್ಯಾಯ ಮತ್ತು ಸಮಾನತೆಗಳನ್ನು ಆದರ್ಶಗಳಾಗಿ ಉಳ್ಳ ಇಸ್ಲಾಂ ಧರ್ಮ-ಇವುಗಳ ಆದರ್ಶಗಳು ಆಯಾ ಪಂಗಡದವರ ಇತಿಹಾಸವನ್ನು ರೂಪಿಸುವ ಶಕ್ತಿಗಳಾದವು ಎಂದು ಹೆಗೆಲ್ ಅಭಿಪ್ರಾಯಪಟ್ಟ ಎಲ್ಲಿಯವರೆಗೆ ಈ ಮತೀಯ ಆದರ್ಶಗಳು ಸದ್ಭಾವನೆಗಳನ್ನು ಬೆಳೆಸುವುದಕ್ಕೂ ಮಾನವನ ಪ್ರಗತಿಯನ್ನು ಬೆಳೆಸುವುದಕ್ಕೂ ಸಹಕಾರಿಯಾಗಿದ್ದುವೋ ಅಲ್ಲಿಯವರೆಗೆ ಅವುಗಳ ಪಾತ್ರ ಹಿರಿದಾಗಿದ್ದುದೇನೋ ಸರಿ. ಆದರೆ ಎಂದು ಅಂಥ ಆದರ್ಶಗಳಿಂದ ಮಾನವ ದೂರನಾದನೋ ಅಂದಿನಿಂದ ಅವುಗಳ ಪ್ರಭಾವ ಇತಿಹಾಸದ ಘಟನೆಗಳ ಮೇಲೆ ಅಷ್ಟಾಗಿ ಆಗಲಿಲ್ಲವೆನ್ನಬಹುದು. ಹೆಗೆಲನ ಅನುಯಾಯಿಯಾದ ರಾಂಕನು ಪರಮಾತ್ಮನೇ ಇತಿಹಾಸ ಘಟನಾವಳಿಗಳ ಸೂತ್ರಧಾರನೆಂದು ನಂಬಿದ್ದ. ಇತಿಹಾಸದ ಘಟನೆಗಳಿಗೆ ಕಾರಣಗಳಾದ ಭಾವನೆಗಳು ಆ ಪರಮಾತ್ಮನಿಂದ ನಿರ್ದೇಶಿಸಲ್ಪಟ್ಟವೆಂಬುದು ರಾಂಕನ<noinclude></noinclude> 5avpt1ekzygbpkjwb3m9ujzgq4qogs5 ಪುಟ:Mysore-University-Encyclopaedia-Vol-2-Part-2.pdf/೩೫ 104 118482 314130 2026-04-30T18:23:27Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೬ ಇತಿಹಾಸ ದರ್ಶನ ಮತವಾಗಿತ್ತು. ಒಟ್ಟಿನಲ್ಲಿ ಹೆಗೆಲ್ ಮತ್ತು ರಾಂಕ ಆಧ್ಯಾತ್ಮಿಕ ಭಾವನೆಗಳಿಗೆ ಪ್ರಾಮುಖ್ಯ ಕೊಟ್ಟರು. ಥಾಮಸ್ ಬಕಲ್ ಮತ್ತು ಕಾರ್ಲ್‌ಮಾರ್ಕ್ಸ್ ಇದಕ್ಕೆ ವಿರುದ್ಧವಾಗಿ ಭೌತಿಕ ಅಂಶಗಳು ಇತಿಹಾಸ ಘಟ... 314130 proofread-page text/x-wiki <noinclude><pagequality level="1" user="Pragathi. BH" /></noinclude>೩೩೬ ಇತಿಹಾಸ ದರ್ಶನ ಮತವಾಗಿತ್ತು. ಒಟ್ಟಿನಲ್ಲಿ ಹೆಗೆಲ್ ಮತ್ತು ರಾಂಕ ಆಧ್ಯಾತ್ಮಿಕ ಭಾವನೆಗಳಿಗೆ ಪ್ರಾಮುಖ್ಯ ಕೊಟ್ಟರು. ಥಾಮಸ್ ಬಕಲ್ ಮತ್ತು ಕಾರ್ಲ್‌ಮಾರ್ಕ್ಸ್ ಇದಕ್ಕೆ ವಿರುದ್ಧವಾಗಿ ಭೌತಿಕ ಅಂಶಗಳು ಇತಿಹಾಸ ಘಟನೆಗಳ ಮೇಲೆ ಬೀರುವ ಪ್ರಭಾವವನ್ನು ಒತ್ತಿ ಹೇಳಿದರು. ಭೌತ ಪ್ರಪಂಚದ ಪ್ರಭಾವ, ಒಂದು ದೇಶದ ವಾಯುಗುಣ, ಭೂಗುಣ, ಅಲ್ಲಿಯ ಆಹಾರಪದ್ಧತಿ, ವಸತಿ ಮತ್ತು ಉಡುಪುಗಳು ಅಲ್ಲಿಯ ಸಮಾಜದ ಮೇಲೆ ಬೀರುವ ಪ್ರಭಾವವನ್ನು ಮೊತ್ತಮೊದಲ ಬಾರಿಗೆ ತೋರಿಸಿಕೊಟ್ಟವ ಥಾಮಸ್‌ ಬಕಲ್. ಕಾರ್ಲ್‌ಮಾರ್ಕ್ಸ ಇನ್ನೂ ಮುಂದೆ ಹೋದ. ಆತ ಸಮಗ್ರ ಇತಿಹಾಸವನ್ನು ಭೌತಿಕತತ್ತ್ವಗಳ ಮೂಲಕ ವಿಮರ್ಶಿಸಿದ. ಸಮಾಜದಲ್ಲಿ ಶ್ರೀಮಂತರಿಗೂ ಬಡವರಿಗೂ ಮಧ್ಯೆ ಸತತವಾದ ವರ್ಗಕಲಹ ನಡೆಯುತ್ತಿದೆ. ಯೆಂಬುದು ಆತನ ಮೊದಲನೆಯ ಸೂತ್ರ ಭೌತ ಪ್ರಪಂಚವನ್ನು ಗೆಲ್ಲಲು ಮಾನವ ನಡೆಸುತ್ತಿರುವ ಹೋರಾಟವೇ ನಿಜವಾದ ಇತಿಹಾಸ ದರ್ಶನವೆಂಬುದು ಎರಡನೆಯದು. ಮೂರನೆಯದಾಗಿ, ಮೌಲ್ಯವೆಂದರೆ ಶ್ರಮವಲ್ಲದೆ ಮತ್ತೇನೂ ಅಲ್ಲ, ಕೊನೆಯದಾಗಿ, ಈಗಿನ ಸರ್ಕಾರರಚನೆಯನ್ನು ಉರುಳಿಸಿ, ಸಮತಾವಾದದ ಆದರ್ಶಗಳೇ ಪ್ರಮುಖವಾಗಿ ಉಳ್ಳ ಸಮಾಜ ರಚಿಸುವ ದಿಶೆಯಲ್ಲಿ ಮಾನವ ಸಾಗುತ್ತಿದ್ದಾನೆ. ಒಟ್ಟಿನಲ್ಲಿ ಸಮಾಜವಿಕಾಸದಲ್ಲಿ ಆರ್ಥಿಕ ಅಂಶಗಳ ಪ್ರಭಾವವನ್ನು ಗುರುತಿಸಲು ಮಾರ್ಕ್ಸ್ ಪ್ರಯತ್ನಿಸಿದ್ದಾನೆ. ಮಾನವನ ಇರವೆಲ್ಲ ಬರೀ ಐಹಿಕವಸ್ತು ಸಂಗ್ರಹವನ್ನೇ ಅವಲಂಬಿಸಿದೆಯೆಂಬುದೇ ಈ ವಾದದ ಅತಿಶಯೋಕ್ತಿಯನ್ನಬಹುದು. ಈ ತತ್ತ್ವಜ್ಞಾನಿಗಳು ತಮ್ಮ ತಮ್ಮ ಭಾವನೆಗಳ ಮೂಲಕ, ದರ್ಶನಗಳ ಮೂಲಕ ಇತಿಹಾಸ ಘಟನಾವಳಿಗಳನ್ನು ಅಭ್ಯಾಸ ನಡೆಸುವುದರಲ್ಲಿ ನಿರತರಾಗಿ, ಅಂಥ ಘಟನೆಗಳಿಗೆ ಇದ್ದಿರಬಹುದಾದ ಕಾರಣಗಳನ್ನೂ ಪ್ರೇರಕಶಕ್ತಿಗಳನ್ನೂ ಹೊರತೆಗೆಯಲು ಪ್ರಯತ್ನಿಸಿದರು. ಇಂಥ ಜ್ಞಾನಿಗಳು ಹುಟ್ಟುವುದಕ್ಕೆ ಬಹಳ ಮುಂಚೆ ಗ್ರೀಕರು ಇತಿಹಾಸವನ್ನು ವಿಮರ್ಶಾತ್ಮಕವಾಗಿ ಅಭ್ಯಾಸ ಮಾಡುವ ಪ್ರಯತ್ನದ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದ, ನ್ಯಾಯವೇ ಉಪಯುಕ್ತತೆಗಿಂತ ಉತ್ತಮ; ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತವಾದ ಮೇಲೆ ಒಳ್ಳೆಯದಾಗುವುದು ಖಂಡಿತ; ಭಗವಂತ ಸತ್ಯವನ್ನು ಕಾಪಾಡುತ್ತಾನೆ; ಕೀರ್ತಿಯ ವ್ಯಾಮೋಹ ಅನೇಕ ವೇಳೆ ನಾಶಕ್ಕೆ ಕಾರಣವಾಗುತ್ತದೆ; ರಾಜಕೀಯ ಅನ್ಯಾಯ ಹಿಂಸೆಗಿಂತ ಕ್ರೂರವಾದದ್ದು: ಗುಪ್ತಮಾರ್ಗದಿಂದ ದ್ವೇಷ ಸಾಧಿಸಲು ಹೋದರೆ ಅದು ಫಲಿಸುವುದಿಲ್ಲ-ಇವೇ ಮುಂತಾದ ಪಾಂಡಿತ್ಯಪೂರ್ಣ ಅಭಿಪ್ರಾಯಗಳನ್ನು ಇತಿಹಾಸಾಭ್ಯಾಸದಿಂದ ಕ್ಯೂಸಿಡಿಡಿಸ್ ಸೂಚಿಸಿದ. ಕ್ರೈಸ್ತಮತೀಯ ಇತಿಹಾಸಕಾರನಾದ ಅಗಸ್ಟೈನ್ (354-430) ಇತಿಹಾಸವನ್ನು ರೂಪಿಸುವ ಶಕ್ತಿ ಮಾನವನ ಕೈಯಲ್ಲಿ ಇಲ್ಲವೆಂದೂ ಭಗವಂತನೇ ಸೂತ್ರಧಾರಿಯಾಗಿ ಮಾನವರನ್ನು ತನ್ನ ಕೈಗೊಂಬೆಗಳಂತೆ ಆಡಿಸುತ್ತಾನೆಂದೂ ಮತ್ತು ಆ ಪರಮಾತ್ಮ ರೂಪಿಸುವ ಮಾರ್ಗಗಳು ಆಶ್ಚರ್ಯದಾಯಕವಾಗಿಯೂ ಶಕ್ತಿಯುತ ವಾಗಿಯೂ ಇರುವುದೆಂದೂ ಅಭಿಪ್ರಾಯಪಟ್ಟ, ಪರಮಾತ್ಮನ ಪಟ್ಟಣವೆಂಬ ಭಾವನೆಯನ್ನು ವಾಗಿಯೂ ಇರುವುದೆಂದೂ ಅಭಿಪ್ರಾಯಪಟ್ಟ ಪರಮಾತ್ಮನ ಪಟ್ಟಣದಂಬ ಭಾವನೆಯನ್ನು ಈತ ನಮಗೆ ತೋರಿಸಿಕೊಟ್ಟಿದಲ್ಲದೆ, ಮಾನವನ ಕಾರ್ಯಗಳನ್ನು ಲಘುವಾಗಿ ನೋಡುವು ದಾಗಲಿ, ದುಃಖಿಸುವುದಾಗಲಿ ಸರಿಯಾದ ಮಾರ್ಗವಲ್ಲವೆಂದೂ ಅವುಗಳನ್ನು ಅರಿತು ಕೊಳ್ಳುವುದೇ ಮುಖ್ಯವೆಂದೂ ನಂಬಿದ್ದ. ಪರಮಾತ್ಮ ಮಾನವನನ್ನು ಆಳುತ್ತಾನೆ; ಸರ್ಕಾರ ಮಾನವರಚಿತವಾದ್ದರಿಂದ ಪರಿಪೂರ್ಣವಾಗಿಲ್ಲ; ಅದರಿಂದ ಕೆಡುಕೇ ಹೆಚ್ಚು. ಆದರೆ ಪರಮಾತ್ಮನ ಪಟ್ಟಣ ಕ್ರೈಸ್ತಮತದ ಸಾಮ್ರಾಜ್ಯ ಮತ್ತು ಅದು ಭೂಮಿಯ ಮೇಲೆ ದೈವೀರಾಜ್ಯದ ಪ್ರತಿಬಿಂಬ-ಎಂಬುದು ಆತನ ಅಭಿಪ್ರಾಯ. ಆದ್ದರಿಂದ ಇತಿಹಾಸದರ್ಶನವೆಂದರೆ ಮಾನವನ ಗತಕಾಲದ ಚಟುವಟಿಕೆಗಳನ್ನು ಸಮಗ್ರವಾಗಿ ನೋಡಿ ಅವುಗಳನ್ನು ಸಕಾರಣವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನವೇ ಆಗಿದೆ. ಕಾರ್ಯ-ಕಾರಣಗಳನ್ನು ಹೊಂದಿಸುವುದು ಇತಿಹಾಸದಲ್ಲಿ ಅತ್ಯಂತ ಕಠಿಣದ ಕೆಲಸವೇ ಸರಿ. ಇಂಥ ದರ್ಶನ ಲಭ್ಯವಾಗಬೇಕಾದರೆ ಇತಿಹಾಸವನ್ನು ಅಭ್ಯಾಸ ಮಾಡುವವನಿಗೆ ವೈಜ್ಞಾನಿಕ ದೃಷ್ಟಿ ಅತ್ಯಗತ್ಯ. ಇತಿಹಾಸದಲ್ಲಿ ಕಾರಣತ್ವ ಮೂರು ಅಂಶಗಳನ್ನೊಳಗೊಂಡಿದೆ. 1 ಆಕಸ್ಮಿಕ, 2 ದಾಖಲೆಯ ಆವಶ್ಯಕತೆ. 3. ತರ್ಕ. ಆಕಸ್ಮಿಕವಾಗಿ ಸಂಭವಿಸುವ ಘಟನೆಗಳನ್ನು ಮನುಷ್ಯನ ದೃಷ್ಟಿಕೋನದಿಂದ ಮೊದಲೇ ಊಹಿಸುವುದು ಸಾಧ್ಯವಿಲ್ಲ. ಇವು ವ್ಯಕ್ತಿಯ ಸಹಜವಲ್ಲದ ನಡೆವಳಿಕೆಗಳಿಂದ ಸಂಭವಿಸಿ ಇತಿಹಾಸದ ಮೇಲೆ ಪ್ರಭಾವ ಬೀರಬಹುದು. ಇಂಥವುಗಳನ್ನು ಯಾವ ತತ್ತ್ವದ ಆಧಾರದ ಮೇಲೂ ಟೀಕಿಸಲು ಕಷ್ಟವಾದೀತು. ಆದಾಗ್ಯೂ ಆಕಸ್ಮಿಕಗಳು ಇತಿಹಾಸದಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂಬ ಅಂಶವನ್ನು ಒಪ್ಪಿಕೊಳ್ಳಲೇ ಬೇಕು. ಉದಾಹರಣೆಗೆ, ಇಂಗ್ಲೆಂಡಿನ ರಾಣಿ ಮೊದಲನೆಯ ಎಲಿಜಿಬತ್ ಲಂಡನ್ನಿನ ಕೆಲವೇ ವ್ಯಾಪಾರಿಗಳಿಗೆ ಈಸ್ಟ್ ಇಂಡಿಯ ಕಂಪನಿ ಸ್ಥಾಪಿಸಿ ವ್ಯಾಪಾರ ಮಾಡಲು ಅನುಮತಿ ಕೊಟ್ಟದ್ದು ಕಾಲಕ್ರಮೇಣ ಆ ಕಂಪನಿ ಒಂದು ದೊಡ್ಡ ಸಾಮ್ರಾಜ್ಯವನ್ನೇ ಸ್ಥಾಪಿಸಲು ಸಹಾಯವಾಯಿತೆಂಬ ಅಂಶವನ್ನು ಇತಿಹಾಸದ ಇಂಥ ಆಕಸ್ಮಿಕಗಳಲ್ಲಿ ಒಂದಾಗಿ ಸೇರಿಸ ಬಹುದು. ಕಾರ್ಯಕಾರಣಗಳ ಮೇಲೆ ಆಕಸ್ಮಿಕಗಳಿಂದ ಉಂಟಾಗುವ ಪ್ರಭಾವವನ್ನು ಟೀಕಿಸಲು ಕೆಲವು ತತ್ತ್ವಜ್ಞಾನಿಗಳು ವೇದಾಂತದ ಮೊರೆಹೊಕ್ಕರು. ಅವರ ಪ್ರಕಾರ ಘಟನೆಗಳನ್ನು ರೂಪಿಸುವ ದಿಶೆಯಲ್ಲಿ ಮಾನವನ ಕೈವಾಡವೇನೂ ಇಲ್ಲ; ಎಲ್ಲ ಘಟನೆಗಳು ಮತ್ತು ಅವುಗಳ ಉತ್ಪತ್ತಿ ಭಗವಂತ ಪ್ರೇರಣೆಯಿಂದಾದ್ದು ಎಂಬ ಅಭಿಪ್ರಾಯವೇ ಆಗಿ ಇದೇ ಕ್ರೈಸ್ತಮಠಾಧಿಪತಿಗಳು ನಂಬಿದ್ದ, ಆಗಸ್ಟೀನ್ ಪ್ರತಿಪಾದಿಸಿದ ಇತಿಹಾಸದರ್ಶನವಾಗಿದೆ. ಇತಿಹಾಸವನ್ನು ನೋಡುವ ಈ ದೃಷ್ಟಿಕೋನದಲ್ಲಿ ಭಗವಂತನ ಪ್ರೇರಣೆಯೇ ಪ್ರಮುಖವಾಗಿ ಮತೀಯ ನಂಬಿಕೆಗಳೇ ಆಧಾರವಾದುವು. ಅದೃಷ್ಟವಾದವೂ (ಫೇಟಲಿಸಂ) ಇಂಥ ಭಾವನೆಗಳಿಂದ ಬೆಳೆಯಿತು. ಅದೃಷ್ಟವಾದದ ಪ್ರಕಾರ ಮಾನವ ದೈವಶಕ್ತಿಗೆ ತಲೆಬಾಗಿ, ತನ್ನ ಪಾಲಿಗೆ ಬಂದ ಬಡತನವೊ, ಸಿರಿತನವೊ, ಜ್ಞಾನವೊ, ಅಜ್ಞಾನವೊ, ಆರೋಗ್ಯವೊ, ಅನಾರೋಗ್ಯವೊ, ದೈವದತ್ತವಾದದ್ದೆಂದು ನಂಬಿ, ಅವುಗಳು ತನ್ನ ಕಾರ್ಯಗಳಿಂದಾಗಿಲ್ಲವೆಂದು ತಿಳಿದು ಜೀವಿಸಬೇಕೆಂಬುದೇ ಆಗಿದೆ. ಇತಿಹಾಸದ ಘಟನೆಗಳ ಹಿಂದೆ ಯಾವುದೋ ಶಕ್ತಿಯ ಕೈವಾಡವಿದೆ ಎಂದು ಟೋಕವಿಲ್ ಹೇಳುತ್ತಾನೆ. ಪ್ರಜಾಪ್ರಭುತ್ವದ ವಿಕಾಸ ಪರಮಾತ್ಮನ ಇಚ್ಛೆಯಿಂದಾದದ್ದು ಎಂದು ಅಭಿಪ್ರಾಯ ಪಡುತ್ತಾನೆ. ಆದರೆ ಪ್ರಧಾನಂಥ ತತ್ತ್ವಜ್ಞಾನಿಗಳು ಈ ರೀತಿಯ ವಾದ ಮನುಷ್ಯರಲ್ಲಿರುವ ಕ್ರಿಯಾತ್ಮಕ ಶಕ್ತಿಯನ್ನು ಅಲ್ಲಗಳೆಯುತ್ತದೆಂದು ಭಾವಿಸುತ್ತಾರೆ. ವಿಜ್ಞಾನದ ಪ್ರಗತಿ ಸಮಾಜ ವಿಕಾಸ ಇವೆಲ್ಲ ದೇವರಿಲ್ಲದೆ ನಡೆಯುತ್ತದೆ; ಮನುಷ್ಯನಲ್ಲಿ ಅಡಗಿರುವ ಸುಪ್ತಶಕ್ತಿಯಿಂದ ಅವನು ಸೃಷ್ಟಿಯ ಯಜಮಾನನಾಗಲು ಸಾಧ್ಯ ಮತ್ತು ಇದರಿಂದ ದೇವರ ಸರಿಸಮಾನ ಅಂತಸ್ತಿಗೇರಲು ಸಾಧ್ಯ ಎಂಬುದಾಗಿ ಪ್ರಧಾ ಭಾವಿಸುತ್ತಾನೆ (ನೋಡಿ - ಶೂಧಾ) ಎರಡನೆಯ ಹೇಳಿಕೆ ಆವಶ್ಯಕತೆ ಮತ್ತು ಅದರ ಪಾತ್ರಕ್ಕೆ ಸಂಬಂಧಿಸಿದ್ದೇ ಆಗಿದೆ. ಇದೂ ವಿಜ್ಞಾನದ ಕ್ಷೇತ್ರಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಸಂಘ ಸಂಸ್ಥೆಗಳಿಗೆ ಸಂಬಂಧಪಟ್ಟ ಈ ಅಂಶಗಳು ಮನುಷ್ಯ ಸಮಾಜವನ್ನು ರೂಪಿಸಿಕೊಳ್ಳುವುದಕ್ಕೆ ಸಹಾಯಕವಾಗಿವೆ. ಆವಶ್ಯಕತೆಗಳೆಂದರೆ ಅನೇಕ ವಸ್ತುಗಳ ನಡುವೆ ಇರುವ ಪರಸ್ಪರ ಸಂಬಂಧ. ಇವು ಪ್ರಕೃತಿದತ್ತವಾಗಿ ಬಂದವು. ಸಂಘ ಸಂಸ್ಥೆಗಳು ಇತಿಹಾಸದಲ್ಲಿ ಬಹು ಮುಖ್ಯ. ಅವು ಸಾಮಾಜಿಕ ಸಂಬಂಧಗಳನ್ನು ನಿಯಮಬದ್ಧವಾಗಿ ಅಭ್ಯಾಸ ಮಾಡಲು ಸಹಾಯ ಮಾಡುತ್ತವೆ. ಈ ವಿಷಯಗಳನ್ನು ತಳಹದಿಯನ್ನಾಗಿಟ್ಟುಕೊಂಡು ಫ್ರೆಂಚ್ ತತ್ತ್ವಜ್ಞಾನಿ ಆಗಸ್ಟ ಕಾಂಟ್ ಒಂದು ಇತಿಹಾಸದ ದರ್ಶನವನ್ನು ನಮ್ಮ ಮುಂದೆ ಇಟ್ಟಿದ್ದಾನೆ. ಅಂಥ ದರ್ಶನವನ್ನು ದೃಷ್ಟಪ್ರಮಾಣವಾದ (ಪಾಸಿಟಿವಿಸಮ್) ಎಂದು ಕರೆಯುತ್ತಾರೆ. ಕಾಂಟ್ ಇತಿಹಾಸವನ್ನು ಸಾಮಾಜಿಕ ಭೌತಶಾಸ್ತ್ರ (ಸೋಷಿಯಲ್ ಫಿಸಿಕ್ಸ್) ಎಂದು ಕರೆಯುತ್ತಾನೆ. ಘಟನೆಗಳು ಒಂದು ಕ್ರಮಬದ್ಧವಾದ, ಬೌದ್ಧಿಕವಾದ ರಚನೆಗೆ ಒಳಪಟ್ಟಿರುವುದರಿಂದ ಮಾನವನ ಆಲೋಚನೆಗಳನ್ನು ಗುರುತಿಸಲು ಸಾಧ್ಯ ಈ ರೀತಿಯಾಗಿ ಮಾಡಿದಲ್ಲಿ ನಮಗೆ ಒಂದು ದೇಶದ ವಿವಿಧ ಕಾಲಗಳಲ್ಲಿದ್ದ ಆಲೋಚನಾ ಪರಂಪರೆಯ ಪಥವೇ ಸಿಕ್ಕಂತಾಗುತ್ತದೆ. ಬೀಜಗಣಿತದ ಸೂತ್ರದಿಂದ ಒಂದು ವಕ್ರರೇಖೆಯನ್ನು ಗುರುತಿಸುವಂತೆ, ಮಾನವನ ಇತಿಹಾಸದ ಹಿಂದೆ ಅಡಕವಾಗಿರುವ ನಿಯಮಗಳನ್ನು ಅವು ಹೇಗೆ ಅವನ ಕಾರ್ಯಚಟು ವಟಿಕೆಗಳ ಮೇಲೆ ಪ್ರಭಾವ ಬೀರಬಲ್ಲವೆಂಬ ಅಂಶವನ್ನು ಪತ್ತೆಹಚ್ಚಬಹುದು ಎಂದು ಒಟ್ಟು ಸಾಮಾನ್ಯವಾದ ಸರಾಸರಿ ಗುಣಾವಗುಣಗಳನ್ನು ತೆಗೆದುಕೊಂಡು, ಒಟ್ಟು ಸಮಾಜ ದೃಷ್ಟಿರ್ಮಾಣವಾದಿಗಳು ಅಭಿಪ್ರಾಯಪಟ್ಟರು ಒಂದೊಂದೇ ಘಟನೆಗಳನ್ನು ಅಭ್ಯಾಸಮಾಡದೆ, ಮತ್ತು ಆಯಾ ಕಾಲದ ಪರಿಸ್ಥಿತಿಯನ್ನೇ ಪ್ರಧಾನವಾಗಿಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ನಾವು ಘಟನೆಗಳ ಹಿಂದಿರುವ ಸಾಮಾನ್ಯ ನಿಯಮಗಳನ್ನು ಗುರುತಿಸಲು ಸಾಧ್ಯ ಎಂಬುದಾಗಿ ದೃಷ್ಟಪ್ರಮಾಣವಾದಿಗಳು ಅಭಿಪ್ರಾಯಪಟ್ಟರು. ಇತಿಹಾಸವನ್ನು ವಿಜ್ಞಾನದ ಮಟ್ಟಕ್ಕೆ ತೆಗೆದು ಕೊಂಡುಹೋಗುವ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಏಕೆಂದರೆ ವಿಜ್ಞಾನದ ಮುಖ್ಯ ವೈಶಿಷ್ಟ್ಯವಾದ ಭವಿಷ್ಯವನ್ನು ನುಡಿಯುವ ಅಥವಾ ತೋರಿಸುವ ಗುಣ ಇತಿಹಾಸಕ್ಕೆ ಘಟನೆಗಳನ್ನು ನಮ್ಮ ಈ ದಿನದ ಜ್ಞಾನದ ತಳಹದಿಯ ಮೇಲೆ ಖಚಿತವಾಗಿ ಹೇಳಲು ಇಲ್ಲದಿದ್ದುದೇ ಅಂಥ ಪ್ರಯತ್ನ ವಿಫಲವಾಗಲು ಕಾರಣವಾಯಿತು. ನಾಳೆ ಸಂಭವಿಸುವ ಇತಿಹಾಸಕ್ಕೆ ಸಾಧ್ಯವಿಲ್ಲ. ಇತಿಹಾಸ ದರ್ಶನದ ಮೂರನೆಯ ಅಂಶವೆಂದರೆ ತರ್ಕ. ತರ್ಕ ಖಚಿತವಾದ ಯೋಚನೆಗೆ ಮತ್ತು ನಿಯಮಕ್ಕೆ ಪ್ರಾಧಾನ್ಯ ಕೊಡುತ್ತದೆ. ಸಮಾಜಗಳ ವ್ಯವಸ್ಥೆಯ ಬೇರು ವ್ಯಕ್ತಿಗಳು, ಗುಂಪಿನ ಭಾವನೆಗಳಲ್ಲಿದೆ. ಈ ಭಾವನೆಗಳು ಆಯಾ ಸಮಾಜದ ಇತಿಹಾಸದಲ್ಲಿ ಸತತವಾಗಿ ಹೊಂದಿಕೊಂಡು ನಡೆದುಬರುತ್ತಿವೆ. ಈ ಭಾವನೆಗಳ ಆಧಾರದ ಮೇಲೆ ನ್ಯೂಮ್, ಹೆಗೆಲ್, ರಾಂಕ ಮತ್ತಿತರರು ತಮ್ಮ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಹೆಗಲನ ಅನುಯಾಯಿಗಳಾದ ರಾಂಕ, ಮಾಮ್‌ಸೇನ್, ಕೌಜಿನ್, ಟೇನೆ, ಡ್ರೈಸೆನ್ ಮತ್ತು ಮಿಷಿಲೆ ಅವರುಗಳು ಇತಿಹಾಸದ ಘಟನೆಗಳು ಬೌದ್ಧಿಕವಾಗಿದ್ದು ಒಂದು ಕ್ರಮಬದ್ಧವಾದ ಸಮಗ್ರವಾದ ಯೋಜನೆಗೆ ಸಂಬಂಧಿಸಿರುತ್ತವೆಯೆಂಬುದನ್ನು ನಂಬಿದ್ದರು. ಇತಿಹಾಸದ ಅಧ್ಯಯನಕ್ಕೆ ಮಾನವೀಯತೆಯ ಮೆರಗು ಕೊಟ್ಟು ಅದನ್ನು ಸಹಜವಾದ ಭಾವನೆಗಳ ಕೇಂದ್ರವಾಗಿ ಉಳ್ಳ ಶಾಸ್ತ್ರವನ್ನಾಗಿ ಮಾಡಿದ ಕೀರ್ತಿ ಈ ತತ್ತ್ವಜ್ಞಾನಿಗಳಿಗೆ ಸಲ್ಲಬೇಕು. ಹತ್ತೊಂಬತ್ತನೆಯ ಶತಮಾನದಲ್ಲಿ ಕಾರ್ಲ್‌ಮಾರ್ಕ್ಸ್‌ನು ಭೌತ ಸಿದ್ಧಾಂತದ ಆಧಾರದ ಮೇಲೆ ಇತಿಹಾಸವನ್ನು ಅಧ್ಯಯನ ಮಾಡಿ, ಆರ್ಥಿಕ ಕಾರಣಗಳೇ ಸಮಾಜ ರಚನೆಗೆ, ಏಳಿಗೆಗೆ ಮತ್ತು ಅವನತಿಗಳಿಗೆ ಕಾರಣವೆಂಬ ಅಭಿಪ್ರಾಯವನ್ನು ಪ್ರಚಾರಗೊಳಿಸಿದ. ಅವನ ಪ್ರಕಾರ ಸಮಾಜದಲ್ಲಿರುವ ಪರಸ್ಪರ ಸಂಬಂಧಗಳು ಸಂಪತ್ತನ್ನು ಉತ್ಪನ್ನ ಮಾಡತಕ್ಕ ಸಾಧನಗಳನ್ನೇ ಅವಲಂಬಿಸಿವೆ. ಹೆಗೆಲ್‌ಗೆ ಪ್ರಪಂಚ ಆತ್ಮದ ಪ್ರತಿಬಿಂಬವಾದರೆ ಮಾರ್ಕ್ಸ್‌ನಿಗೆ ಅದು ಲೌಕಿಕ ವ್ಯವಹಾರದ ಪ್ರತಿಬಿಂಬವಾಯಿತು. ಮಾರ್ಕ್ಸ್ ಸಮಗ್ರ ಇತಿಹಾಸವನ್ನು ವಿವಿಧ ಪಂಗಡಗಳ, ಗುಂಪುಗಳ ಘರ್ಷಣೆ ಎಂದು ಕರೆದ.<noinclude></noinclude> curn481mmfdsw6shewbueusad24iiaw ಪುಟ:Mysore-University-Encyclopaedia-Vol-2-Part-2.pdf/೩೬ 104 118483 314131 2026-04-30T18:23:38Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇತಿಹಾಸ ದೃಷ್ಟಿ ಇಪ್ಪತ್ತನೆಯ ಶತಮಾನ : ಇಪ್ಪತ್ತನೆಯ ಶತಮಾನದಲ್ಲಿ ಟಾಯನ್‌ಬಿ ಮತ್ತು ಸ್ಪೆಂಗ್ಲರ್ ತಮ್ಮವೇ ಆದ ಇತಿಹಾಸ ದರ್ಶನಗಳನ್ನು ಮಂಡಿಸಿದ್ದಾರೆ. ಜರ್ಮನಿಯ ಸ್ಪೆಂಗ್ಲರ್ ತನ್ನ ಶ್ರೇಷ್ಠ ಗ್ರಂಥವಾದ ಡಿಸ್ಟೈನ... 314131 proofread-page text/x-wiki <noinclude><pagequality level="1" user="Pragathi. BH" /></noinclude>ಇತಿಹಾಸ ದೃಷ್ಟಿ ಇಪ್ಪತ್ತನೆಯ ಶತಮಾನ : ಇಪ್ಪತ್ತನೆಯ ಶತಮಾನದಲ್ಲಿ ಟಾಯನ್‌ಬಿ ಮತ್ತು ಸ್ಪೆಂಗ್ಲರ್ ತಮ್ಮವೇ ಆದ ಇತಿಹಾಸ ದರ್ಶನಗಳನ್ನು ಮಂಡಿಸಿದ್ದಾರೆ. ಜರ್ಮನಿಯ ಸ್ಪೆಂಗ್ಲರ್ ತನ್ನ ಶ್ರೇಷ್ಠ ಗ್ರಂಥವಾದ ಡಿಸ್ಟೈನ್ ಆಫ್ ದಿ ವೆಸ್ಟ್ ಎಂಬುದರಲ್ಲಿ ಸತ್ಯ ಅಥವಾ ಬ್ರಹ್ಮಶಕ್ತಿಯಲ್ಲಿ (ಕಾಸ್ಮಿಕ್‌ ಎನರ್ಜಿ) ಪ್ರಾಕೃತಿಕ ಪ್ರಪಂಚ (ವರ್ ಆಫ್ ನೇಚರ್) ಮತ್ತು ಇತಿಹಾಸ ಪ್ರಪಂಚ ಎಂಬ ಎರಡು ಭಾವನೆಗಳು ಅಡಕವಾಗಿವೆಯೆಂದು ಅಭಿಪ್ರಾಯಪಟ್ಟ, ಪಪಂಚರಚನೆ ಯನ್ನು ಸ್ವಲ್ಪವೂ ಭಂಗಪಡಿಸದೆ ಅದನ್ನು ಅರಿತುಕೊಳ್ಳುವ ಮಾನವ ಪ್ರಯತ್ನವೇ ಇತಿಹಾಸ ಎಂದು ಕರೆಯಬಹುದು. ಒಂದು ಗಿಡ, ಒಂದು ಹುಳು, ಒಂದು ತಾರೆ, ಒಂದು ತುಂಡು ಹುಲ್ಲು, ಒಂದು ಹೂವು, ಒಂದು ಹನಿ ನೀರು-ಇವೆಲ್ಲ ನೀರಿನ ಅಂಶವೇ ಆಗಿ ಪ್ರಕೃತಿಯಲ್ಲಿ ಕೂಡಿಕೊಂಡಿವೆ. ಮಾನವ ಅವು ಏನು ಎಂಬುದನ್ನು ಅರಿತುಕೊಳ್ಳಬಲ್ಲನೇ ವಿನಾ ಅವುಗಳನ್ನೇ ಸೃಷ್ಟಿಸಲು ಸಾಧ್ಯವಿಲ್ಲ. ಈ ರೀತಿಯ ತಿಳಿವಳಿಕೆ ಸಾಮಾನ್ಯ ಮನುಷ್ಯನಿಗೆ ಸಾಧ್ಯವೆಂದು ಹೇಳಲಾಗುವುದಿಲ್ಲ. ಉನ್ನತಮಟ್ಟದ ಸಂಸ್ಕೃತಿಯುಳ್ಳ ಮಾನವನಿಗೆ ಮಾತ್ರ ಈ ಜ್ಞಾನ ಲಭ್ಯವಾದೀತು. ಅವನು ಈ ಕ್ಷೇತ್ರದಲ್ಲಿ ಪಂಡಿತನಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಆತ ಜೀವನ ವೈಚಿತ್ರ್ಯಗಳ ಮೇಲೆ ಸಾಕಷ್ಟು ಬೆಳಕು ಬೀರಲು ಸಾಧ್ಯ. ಆದರೆ ಇತಿಹಾಸ ಮಾನವನಿರ್ಮಿತವಾದದ್ದು, ಇತಿಹಾಸ ಅವನ ಸೃಷ್ಟಿಯ ಪ್ರತಿಬಿಂಬ. ತನ್ನ ಸುತ್ತಲಿನ ಪ್ರಪಂಚ ವನ್ನು ಅರಿತುಕೊಳ್ಳಲು ಆತ ಇಂಥ ಪ್ರತಿಬಿಂಬವನ್ನು ಸೃಷ್ಟಿಸುತ್ತಾನೆ. ಮಾನವ ಹರಿಯುತ್ತಿರುವ ನದಿಯ ನೀರನ್ನು ಕಟ್ಟೆ ಕಟ್ಟಿ ಕಾಲುವೆಯ ಮುಖಾಂತರ ವ್ಯವಸಾಯಕ್ಕೆ ಉಪಯೋಗಿಸುತ್ತಾನೆ. ಮಾನವರು ಸಮಾಜ ರಚಿಸಿ ಒಂದಾಗಿ ಬಾಳಿ ತಮ್ಮ ತಮ್ಮ ಕುಟುಂಬ ರಕ್ಷಣೆ ಮಾಡುತ್ತಿದ್ದಾರೆ. ಹಾಗೆಯೇ ಅಭಿವೃದ್ಧಿಗೋಸ್ಕರ, ನಗರ, ರಾಜ್ಯ, ಮತ್ತು ರಾಷ್ಟ್ರಗಳನ್ನು ಕಟ್ಟುತ್ತಿದ್ದಾರೆ. ಈ ಎಲ್ಲ ಚಟುವಟಿಕೆಗಳೂ ಇತಿಹಾಸವೇ. ರಾಜಕೀಯದಲ್ಲಿ, ಯುದ್ಧದಲ್ಲಿ, ಶಾಂತಿಯಲ್ಲಿ, ಕಲೆ ವಿದ್ಯಾಭ್ಯಾಸಗಳ ಕ್ಷೇತ್ರಗಳಲ್ಲಿ ಮಾನವ ಹೊಸ ಹೊಸದಾಗಿ, ಆ ಮೊದಲು ಇಲ್ಲದೇ ಇದ್ದದ್ದನ್ನು ಸೃಷ್ಟಿಸುತ್ತ ಇರುತ್ತಾನೆ. ಇವೆಲ್ಲವೂ ಇತಿಹಾಸದ ಭಾಗವೇ ಆಗಿದೆ. ಶಿಲಾಯುಗದಿಂದ ಅಣುಯುಗದವರೆಗೆ ಮಾನವ ಪ್ರಕೃತಿಯನ್ನು ಗೆಲ್ಲುವ ತನ್ನ ಶಕ್ತಿಯಲ್ಲಿ ಅಭಿವೃದ್ಧಿಯನ್ನು ತೋರಿಸಿದ್ದಾನೆ. ಇದೂ ಇತಿಹಾಸದ ಒಂದು ಭಾಗವೇ ಆಗಿದೆ. ಸಂಗ್ರಹವಾಗಿ ಹೇಳುವುದಾದರೆ, ಅದು ಏನು ಎಂದು ತಿಳಿಯಲು ಪ್ರಕೃತಿಯನ್ನು ಕುರಿತು ಮಾನವ ನಡೆಸುವ ಅಭ್ಯಾಸ ವಿಜ್ಞಾನ; ಪಕೃತಿಯನ್ನು ತನ್ನ ಹತೋಟಿಗೆ ತಂದುಕೊಳ್ಳುವ ಪ್ರಯತ್ನದಲ್ಲಿ ಹೊಸ ಹೊಸದಾಗಿ ಏನನ್ನು ಸೃಷ್ಟಿಸುತ್ತಾನೋ ಅದೇ ಇತಿಹಾಸ; ದೇವರು ಸೃಷ್ಟಿಸಿದ್ದು ಪಕೃತಿ, ಮಾನವ ನಿರ್ಮಿಸಿದ್ದು ಇತಿಹಾಸ. ಕೃತಿಗೂ ಇತಿಹಾಸಕ್ಕೂ ಇನ್ನೂ ಬೇರೆ ಬೇರೆ ವ್ಯತ್ಯಾಸಗಳಿವೆ. ಇತಿಹಾಸ ಮಾರ್ಪಾಡು ಹೊಂದುತ್ತಿರುವ, ಜೀವಂತವಿರುವ ಒಂದು ಶಕ್ತಿ. ಆದರೆ ಪ್ರಕೃತಿ ಆಗಲೇ ಮಾರ್ಪಾಟು ಹೊಂದಿ, ತನ್ನದೇ ಆದ ಗುರಿಯಿಲ್ಲದ, ಕಾಲಮಾನಗಳ ಹತೋಟಿಗೆ ಒಳಪಡದೆ ಇರುವ ಒಂದು ಸಿದ್ಧವಸ್ತು ಎನ್ನಬಹುದು. ಇತಿಹಾಸ ಪದೇ ಪದೇ ಬದಲಾಗುತ್ತಿರುವ ಬೆಳೆಯುತ್ತಲೇ ಇರುವ, ಯಾವಾಗಲೂ ಭೂತದಿಂದ ವರ್ತಮಾನಕ್ಕೆ, ವರ್ತಮಾನದಿಂದ ಭವಿಷ್ಯಕ್ಕೆ ಸಾಗಿಹೋಗುತ್ತಿರುವ ಒಂದು ಶಕ್ತಿ. ಆದರೆ ಪ್ರಕೃತಿಯಾದರೋ ನಿನ್ನೆಗೂ ಇಂದಿಗೂ ಮತ್ತು ನಾಳೆಗೂ ಒಂದೇ ರೀತಿಯಿಂದಿರುವ ಒಂದು ಶಕ್ತಿ ಸ್ಪೆಂ‌ಡ ಮತ್ತೊಂದು ಭಾವನೆ ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿದೆ. ಈತನ ಪ್ರಕಾರ ಸಂಸ್ಕೃತಿಗಳು ಜೀವಂತವಸ್ತುಗಳು; ಪ್ರಪಂಚದ ಇತಿಹಾಸವೆಂದರೆ ಅವುಗಳ ಒಟ್ಟು ಜೀವನಚರಿತ್ರೆ ಸಂಸ್ಕೃತಿಗಳಿಗೂ ಹುಟ್ಟು ಬೆಳೆವಣಿಗೆ ಸಾವುಗಳು ಇವೆ; ಕೌಮಾರ್ಯ, ಯೌವನ, ಮುಪ್ಪು, ಮತ್ತು ಸಾವು ಎಂಬ ಚಕ್ರದಲ್ಲಿ ಅವು ಸುತ್ತುತ್ತ ಇರುತ್ತವೆ. ಕೌಮಾರ್ಯದಲ್ಲಿ ಒಂದು ಸಂಸ್ಕೃತಿ ಬೆಳೆಯುತ್ತಿರುವ ಲಕ್ಕವನ್ನೂ ತೇಜತ್ತನ್ನೂ ಹೊಂದಿರುತ್ತದೆ. ಆದರೆ ಯೌವನದಲ್ಲಿ ಅದು ಮಾಗಿದ, ಪಕ್ಷವಾದ, ಸುಂದರವಾದ, ಅಚ್ಚುಕಟ್ಟಾದ ಶಕ್ತಿ ಸಂಗ್ರಹಮಾಡು ಇದೆ. ಸಂಸ್ಕೃತಿಯ ಮುಪ್ಪು ಎಂದರೆ ಅದರ ನಾಗರಿಕತೆಯೇ ಎಂದು ಹೇಳಬಹುದು. ವೈವಿಧ್ಯ, ವೈಜ್ಞಾನಿಕ ರೀತಿಯ ಮತೀಯ ನಡೆವಳಿಕೆ ಮತ್ತು ನಂಬಿಕೆಗಳು, ಅಂಕಿ ಅಂಶಗಳ ಪ್ರಾಧಾನ್ಯ, ಸ್ಥಾನಮಾನಗಳಿಗೋಸ್ಕರ ದಾಹ ಬಹುತ ಮೌಲ್ಯಗಳು ಮತ್ತು ವಸಾಹತು ನೀತಿಯ ಧೋರಣೆ ಇವೆಲ್ಲ ಅಳಿದುಹೋಗುತ್ತಿರುವ, ನಾಗರಿಕತೆಯ ಘಟ್ಟದ ಸಂಸ್ಕೃತಿಯ (ಸಿವಿಲಿಸೇಷನ್‌ ಫೇಸ್‌ ಆಫ್ ಕಲ್ಟರ್) ಗುರುತುಗಳಾಗಿವೆ. ಸಂಸ್ಕೃತಿಯ ಘಟ್ಟದಲ್ಲಿ ಎಲ್ಲ ರೀತಿಯ ಹೋರಾಟಗಳೂ (ರಕ್ತಪಾತಗಳೂ ಸೇರಿದಂತೆ) ಒಂದು ಭಾವನೆಗೆ, ಆದರ್ಶಕ್ಕೆ ಮಾತ್ರ ನಡೆಸುವ ಹೋರಾಟಗಳಾಗುತ್ತವೆ. ಆದರೆ ನಾಗರಿಕತೆಯ ಘಟ್ಟದಲ್ಲಿ ಅಂಥ ಹೋರಾಟಗಳು ಸ್ವಾರ್ಥ ಸಾಧನೆಗಳಿಗಾಗಿ ನಡೆಸುವ ಹೋರಾಟಗಳಾಗುತ್ತವೆ ಎಂದು ಸ್ಲಂಗ್ಲ‌ ಅಭಿಪ್ರಾಯ ಪಡುತ್ತಾನೆ. ಇಂದಿನ ವಿಶ್ವದ ಹೆಸರಾಂತ ಇತಿಹಾಸಕಾರರಾದ ಟಾಯ್ಸ್ ಬಿಯವರು ತಮ್ಮ ಇತಿಹಾಸ ದರ್ಶನದ ಮೂಲಕ ಒಂದು ಸಂಸ್ಕೃತಿಯ ಹುಟ್ಟು ಬೆಳೆವಣಿಗೆ ಮತ್ತು ನಾಶದ ಬಗ್ಗೆ ಅಭ್ಯಾಸ ನಡೆಸಿದ್ದಾರೆ. ಅವರ ಸಿದ್ಧಾಂತವನ್ನು ಸವಾಲು ಮತ್ತು ಜವಾಬು (ಚಾಲೆಂಚ್ ಮತ್ತು ರೆಸ್ಪಾನ್ಸ್) ಎಂದು ಕರೆಯುತ್ತಾರೆ. ಅವರ ಪ್ರಕಾರ ವಿವಿಧ ಸಮಾಜಗಳೇ ಇತಿಹಾಸದ ಮೂಲವಸ್ತುಗಳು. ಸಂಸ್ಕೃತಿಗಳೇ ಇತಿಹಾಸದ ಪ್ರಮುಖ ಅಧ್ಯಯನದ ವಿಷಯ. ಒಂದು ಸಂಸ್ಕೃತಿ ಹುಟ್ಟಬೇಕಾದರೆ ಒಂದು ವರ್ಣವೇ ಆಗಲಿ, ಒಂದು ಜನಾಂಗವೇ ಆಗಲಿ ೩೩೭ ಅಥವಾ ಒಂದು ವಿಶಿಷ್ಟ ವಾತಾವರಣವೇ ಆಗಲಿ ಪ್ರಮುಖವಲ್ಲ, ಸಂಸ್ಕೃತಿಯ ಬೆಳೆವಣಿಗೆಗೆ ಎರಡು ಪ್ರಮುಖ ಅಂಶಗಳೆಂದರೆ : 1 ಹೆಚ್ಚಿನ ಅನುಕೂಲವೂ ಇಲ್ಲದ, ಅನಾನುಕೂಲವೂ ಇಲ್ಲದ ವಾತಾವರಣ; 2 ರಚನಾತ್ಮಕ ದೃಷ್ಟಿಯುಳ್ಳ ಒಂದು ಪಂಗಡ ಆ ಸಮಾಜದಲ್ಲಿ ಮಾನವನ ಮಿದುಳಿನಂತೆ. ಈ ಪಂಗಡ ಸಮಾಜದ ಎಲ್ಲ ಚಟುವಟಿಕೆಗಳನ್ನೂ ನಿಯಂತ್ರಿಸುವ ಮತ್ತು ಹಿಡಿತದಲ್ಲಿಟ್ಟಿರುವ ಕೆಲಸ ಮಾಡುತ್ತದೆ. ಯಾವಾಗ ಈ ಎರಡು ಮೂಲಭೂತ ಅಂಶಗಳು ಇರುತ್ತವೆಯೋ ಆಗ ಸವಾಲು-ಜವಾಬುಗಳ ಘರ್ಷಣೆಯಿಂದಾಗುವ ಕ್ರಿಯೆ ಪ್ರಾರಂಭವಾಗುತ್ತದೆ. ಸುತ್ತಲಿನ ವಾತಾವರಣ ಸಮಾಜಕ್ಕೆ ಸವಾಲನ್ನಿತ್ತಾಗ ಆ ಸವಾಲುಗಳಿಗೆ ಸಮಾಜದ ಕ್ರಿಯಾತ್ಮಕ ಪಂಗಡ ಸಫಲವಾಗಿ ಉತ್ತರಗಳನ್ನೀಯುತ್ತದೆ. ಈ ರೀತಿಯ ಕ್ರಿಯೆ-ಪ್ರತಿಕ್ರಿಯೆಗಳಿಂದ ಸಮಾಜದ ಆವಶ್ಯಕತೆಗಳು ಪೂರೈಸುತ್ತವೆ ಮತ್ತು ಹೊಸ ಹೊಸ ಸವಾಲುಗಳು ಹುಟ್ಟುತ್ತವೆ. ಇದಕ್ಕೆ ಕೊನೆ ಮೊದಲೇ ಇಲ್ಲವೆನ್ನಬಹುದು. ಇಂಥ ಕ್ರಿಯೆ ಒಂದು ಸಮಾಜ ನಾಗರಿಕತೆಯ ಘಟ್ಟವನ್ನು ಮುಟ್ಟುವವರೆಗೂ ನಡೆಯುತ್ತಲೇ ಇರುತ್ತದೆ. ಉನ್ನತವಾದ ಮತ್ತು ಸಮಗ್ರವಾದ ಅಂತರಾತ್ಮ ನಿರ್ದೇಶತ್ವದಿಂದ ಒಂದು ನಾಗರಿಕತೆಯ ಅಭಿವೃದ್ಧಿ ಉಂಟಾಗುತ್ತದೆ. ಅಂದರೆ ಅಭಿವೃದ್ಧಿಯೆಂಬುದು ಸಮಾಜದ ಹೊರಗಡೆಯ ಕೃತಿಯಿಂದ ಆಗದೆ, ಸಮಾಜದ ಆಂತರಿಕ ಶಕ್ತಿಯಿಂದಾಗುತ್ತದೆ. ಭೌಗೋಳಿಕ ಹರಡುವಿಕೆಯಿಂದಾಗಲಿ, ಅಥವಾ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಯಿಂದಾಗಲಿ ಒಂದು ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ. ಮಾನವನಲ್ಲಿರುವ ಆಂತರಿಕ ಶಕ್ತಿ ಮತ್ತು ನಿಜವಾದ ಯೋಗ್ಯತೆಗಳಿಂದ ಮಾತ್ರ ಸಂಸ್ಕೃತಿಯ ಅಭಿವೃದ್ಧಿ ಆದೀತು. ಕ್ರಿಯಾತ್ಮಕ ಅಲ್ಪ ಸಂಖ್ಯಾತ ಪಂಗಡವೂ ಸಫಲವಾದ ಉತ್ತರಗಳನ್ನು ಸವಾಲುಗಳಿಗೆ ಕೊಡಲು ನಿಲ್ಲಿಸಿದಾಗ ನಾಗರಿಕತೆ ಅವನತಿಯ ಹಾದಿ ಹಿಡಿಯುತ್ತದೆ. ಆದ್ದರಿಂದ ನಾಗರಿಕತೆಗಳು ಆತ್ಮಹತ್ಯದಿಂದ ನಾಶವಾಗುವುವೇ ಹೊರತು ಅವುಗಳನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಸಮಾಜಕ್ಕೆ ತಲೆದೋರಿದ ಸವಾಲುಗಳಿಗೆ ಕ್ರಿಯಾತ್ಮಕ ಪಂಗಡ ಸರಿಯಾದ ಉತ್ತರವನ್ನು ನೀಡದೆ ಇದ್ದಾಗ ಅಂಥ ಸಮಾಜದಲ್ಲಿ ಒಡಕುಂಟಾದೀತು ನೋಡಿ- ಟಾಯ್ಸ್ಬಿ, ಅರ್ನಾಲ್ಡ್ ಒಟ್ಟಿನಲ್ಲಿ ಹೇಳುವುದಾದರೆ ಇತಿಹಾಸ ದರ್ಶನವೂ ಅನೇಕ ಟೀಕೆಗಳನ್ನು ಒಂದುಗೂಡಿಸಲು ಪ್ರಯತ್ನಸುತ್ತದೆ. ಇಂಥ ಟೀಕೆಗಳು ಒಂದು ತತ್ತ್ವಕ್ಕೂ ಒಂದು ಸಾಮಾನ್ಯ ನಿಯಮಕ್ಕೂ ಒಳಪಟ್ಟಿರುತ್ತವೆ. ಇದೇ ಇತಿಹಾಸ ದರ್ಶನದ ಉದ್ದೇಶ. ಇತಿಹಾಸ ದರ್ಶನ ಘಟನೆಗಳನ್ನು ತರ್ಕಬದ್ಧವಾದ ರೀತಿಯಲ್ಲಿ ಅರಿಯಲು ಪ್ರಯತ್ನಿಸುತ್ತದೆ. ಇಂಥ ಅರಿವುಗಳು ಅನೇಕ ತಾತ್ವಿಕ ಪಂಗಡಗಳಾದ ಆದರ್ಶವಾದಿಗಳು (ಐಡಿಯಲಿಸ್ಟ್), ರಮ್ಯತಾವಾದಿಗಳು (ರೊಮಾಂಟಿಸಿಸ್ಟ್ ಸೋ, ದೃಷ್ಟಪ್ರಮಾಣ ವಾದಿಗಳು (ಪಾಸಿಟಿವಿಸ್ಟ್), ಭೌತವಾದಿಗಳು (ಮೆಟೀರಿಯಲಿಸ್ಟ್), ಆಧುನಿಕರು (ಮಾಡರ್ನಿಸ್ಟ್) ಮೊದಲಾದವರಿಂದ ನಮಗೆ ಲಭ್ಯವಾಗಿವೆ. (23.7.0.) ಇತಿಹಾಸ ದೃಷ್ಟಿ: ಪ್ರಾಚೀನ ಗ್ರೀಕರ ದೃಷ್ಟಿಯಲ್ಲಿ ಇತಿಹಾಸ ಅಂದರೆ ಸಂಶೋಧನೆ ಮತ್ತು ವರ್ತಮಾನ ಸಂಗ್ರಹಣೆ. ಇದನ್ನು ಇತಿಹಾಸ ಸಾಹಿತ್ಯವೆಂಬ ಲೇಖನದಲ್ಲಿ ಹೇಳಿದೆ. ಗ್ರೀಕರ ತರುವಾಯ ಲ್ಯಾಟಿನ್ ಮತ್ತು ರೋಂ ಜನರು ಇತಿಹಾಸವೆಂಬ ಅರ್ಥದಲ್ಲಿ ಹಿಸ್ಟೋರಿಯ ಎಂಬ ಪದವನ್ನು ಬಳಸಿ, ಗ್ರೀಕರು ಕಟ್ಟಿದ ಅರ್ಥವನ್ನೇ ಒಪ್ಪಿದರು. ಕೆಲವು ಶತಮಾನಗಳ ತರುವಾಯ ಜರ್ಮನ್ನರಲ್ಲಿ ಗೆಷಿಷ್ಟೆ ಎನ್ನುವ ಪದ ರೂಢಿಗೆ ಬಂತು; ಗಷಿಷ್ಟೆ ಎಂದರೆ ನಡೆದ ಸಂಗತಿಗಳು ಎಂದು ಜರ್ಮನ್ನರು ಅರ್ಥ ಕಟ್ಟಿದರು. ಆ ಪದದ ಅರ್ಥ ವಿಕಾಸಗೊಂಡಿತು. ಮಾನವನ ಸುಖದುಃಖಗಳು ಅನುಭವಗಳು ಜೀವನದ ಘಟನೆಗಳು ಮುಂತಾದವುಗಳ ಸಂಗ್ರಹಣೆಯೂ ಗತಕಾಲದಲ್ಲಿ ಇವುಗಳು ಬೀರಿದ ಪ್ರಭಾವದ ಪರಿಶೋಧನೆಯೂ ಕ್ರಮೇಣ ಇತಿಹಾಸದ ಸಾಮಗ್ರಿಗಳಾದವು. ಇತಿಹಾಸ ಮತ್ತು ಗಷಿಷ್ಟೆ ಪದಗಳು ಬೇರೆ ಬೇರೆ ಅರ್ಥ ಪಡೆದವು: ಗೆಷಿಷ್ಟೆ ಎಂದರೆ ನಡೆದ ಸಂಗತಿಯ ವಾಸ್ತವಿಕ ವಿವರಣೆಯೆಂದೂ ಇತಿಹಾಸವೆಂದರೆ ಆ ಸಂಗತಿಗಳಿಂದ ಉಂಟಾದ ಮಾನವನ ಅನುಭವವೆಂದೂ ಭಾವನೆ ಬೆಳೆಯಿತು. ಮಾನವನ ಹಿನ್ನೆಲೆಯ ನೋಟದಿಂದ ಉಂಟಾದ ಅನುಭವಗಳ ವಿವರಣೆಯೇ ಇತಿಹಾಸವೆಂಬ ದರ್ಶನ ಮೂಡಿದಾಗ ಇತಿಹಾಸವನ್ನೂ ಪುರಾಣ ಮತ್ತು ಕಟ್ಟುಕಥೆಗಳ ಗುಂಪಿಗೆ ಒಯ್ದಂತಾಯಿತು. ಸಂಗತಿ ಮತ್ತು ಘಟನೆಗಳ ವೈಜ್ಞಾನಿಕ ವಿವರಣೆ ಕೊಡತಕ್ಕ ಸಂಪ್ರದಾಯ ಹಿಂದೆ ಬಿತ್ತು. ಹತ್ತೊಂಬತ್ತನೆಯ ಶತಮಾನದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಸಾಹಿತ್ಯ, ಸಮಾಜಶಾಸ್ತ್ರಗಳು ಅಗಾಧವಾಗಿ ಪರಿವರ್ತನೆ ಹೊಂದಿದವು. ಇತಿಹಾಸದ ಗತಿಯೇ ಬದಲಾಯಿಸಿತು. ವೈಜ್ಞಾನಿಕವಾಗಿ ಇತಿಹಾಸದ ಅಭ್ಯಾಸ ಆರಂಭವಾಯಿತು. ಪ್ರಾಚೀನ ವಸ್ತುಗಳ ಸಂಗ್ರಹಣೆ, ಪ್ರಾಚೀನ ಅವಶೇಷಗಳ ಸಂಕಲನ, ಅವುಗಳ ರೂಪರೇಖೆಗಳ ಸಂಶೋಧನೆ ಮತ್ತು ವಿಮರ್ಶೆ, ಆಧಾರಭೂತವಾದ ನಿಯಮಗಳ ನಿರ್ಧಾರ, ಪರೀಕ್ಷಕ ಬುದ್ಧಿಗೆ ನಿಲುಕದ ವಿಚಾರಗಳನ್ನು ಪುರಾಣ ಮತ್ತು ಸಾಹಿತ್ಯ ಪ್ರಪಂಚದಿಂದ ಹೆಕ್ಕಿ ತೆಗೆದು ಜೋಡಿಸುವ ಹದ-ಇವು ಇತಿಹಾಸದ ವಿಮರ್ಶೆಯ ಹೆದ್ದಾರಿಯಾದುವು. ಇತಿಹಾಸದಿಂದ ಮಾನವನ ಪ್ರಗತಿಗೂ ಆತ್ಮವಿಕಾಸಕ್ಕೂ ಏನು ಉಪಕಾರವಾಗಿದೆಯೆಂಬ ವಿಚಾರವಾಗಿಯೂ, ಮಾನವ ಸಂಘಜೀವನಕ್ಕೂ ಏಕತೆಯ ಭಾವನೆಗೂ ಇದು ಯಾವ ರೀತಿಯ ಕಾಣಿಕೆ ಸಲ್ಲಿಸಿದೆಯೆಂಬ ವಿಚಾರವಾಗಿಯೂ ವಾದವಿವಾದಗಳು ನಡೆದುವು.<noinclude></noinclude> ntx7xy2kups8kztm9dypgny1hbiozv1 ಪುಟ:Mysore-University-Encyclopaedia-Vol-2-Part-2.pdf/೩೭ 104 118484 314132 2026-04-30T18:23:46Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 220 ಇತಿಹಾಸಪೂರ್ವಕಲೆ ಈ ವಿಚಾರವಾಗಿ ವಿಜ್ಞಾನಿಗಳೂ, ಸಾಹಿತಿಗಳೂ, ಕಲಾವಿದರೂ ಯಾವ ನಿರ್ಧಾರಕ್ಕೂ ಬರಲಾರದೇ ಹೋದರು. ಪಕೃತಿ, ಮಾನವ, ಪ್ರತಿಭೆ, ಬುದ್ಧಿ ಈ ಗಹನ ವಿಚಾರಗಳನ್ನು ಕುರಿತು ರೂವ್ಯಾ ಎಂಬುವನು ಪ್ರಪಂಚದ ಕ್ರಾಂತ... 314132 proofread-page text/x-wiki <noinclude><pagequality level="1" user="Pragathi. BH" /></noinclude>220 ಇತಿಹಾಸಪೂರ್ವಕಲೆ ಈ ವಿಚಾರವಾಗಿ ವಿಜ್ಞಾನಿಗಳೂ, ಸಾಹಿತಿಗಳೂ, ಕಲಾವಿದರೂ ಯಾವ ನಿರ್ಧಾರಕ್ಕೂ ಬರಲಾರದೇ ಹೋದರು. ಪಕೃತಿ, ಮಾನವ, ಪ್ರತಿಭೆ, ಬುದ್ಧಿ ಈ ಗಹನ ವಿಚಾರಗಳನ್ನು ಕುರಿತು ರೂವ್ಯಾ ಎಂಬುವನು ಪ್ರಪಂಚದ ಕ್ರಾಂತಿಗಳನ್ನು ಕುರಿತ ತನ್ನ ಗ್ರಂಥದಲ್ಲಿ ವಿವೇಚಿಸಿದ್ದಾನೆ. ಈ ಗ್ರಂಥವೂ ಡಾರ್ವಿನ್ನನ ಆರಿಜಿನ್ ಆಫ್ ಸ್ಪೀಷೀಸ್ ಎಂಬುದೂ ಇತಿಹಾಸ ದರ್ಶನಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದವು. ಇದರ ಪರಿಣಾಮವಾಗಿ ಇತಿಹಾಸ ವಾದಗ್ರಸ್ತವಾಯಿತು. ಆಕಸ್ಮಿಕ ಘಟನೆಗಳಿಗೂ, ಕ್ರಾಂತಿ ವಿಪ್ಲವಗಳಿಗೂ, ಮಾನವನ ವ್ಯಾಪಾರಗಳಿಗೂ ಪರಿಸ್ಥಿತಿ ಅಥವಾ ಸನ್ನಿವೇಶವೇ ಮುಖ್ಯವೆಂಬುದು ಒಂದು ವಾದ. ಇದರಲ್ಲಿ ಮಾನವನ ಪಾತ್ರ ಅಲ್ಪವೆನ್ನುವ ವಿಚಾರ ಕೈಗಾರಿಕಾ ಕ್ರಾಂತಿಗೂ ವಿಜ್ಞಾನ ಪ್ರಪಂಚದ ನೂತನ ದರ್ಶನಕ್ಕೂ ಪ್ರಬಲ ಕಾರಣವಾದವು. ಮಾನವನ ಪ್ರತಿಭೆ, ಬುದ್ಧಿಶಕ್ತಿ, ನಿರಂತರ ಸಾಧನೆ-ಇವುಗಳಿಂದ ರಚನಾತ್ಮಕ ಕಾರ್ಯಗಳು ಜರುಗಿದರೂ ಪರಿಸ್ಥಿತಿಯ ಸಹಕಾರವಿಲ್ಲದಿದ್ದಲ್ಲಿ ಅವು ಫಲಕಾರಿಯಾಗಲಾರವು ಎಂಬ ವಾದ ಪುಷ್ಟಿಗೊಳ್ಳುತ್ತ ಬಂತು. ಇಪ್ಪತ್ತನೆಯ ಶತಮಾನದಲ್ಲಿ ಕೂಡ ಇತಿಹಾಸದ ದೃಷ್ಟಿ ಯಾವುದು ಎಂಬ ವಿಚಾರದಲ್ಲಿ ಮಾನವನ ಮನಸ್ಸು ಮಸಕುಮಸಕಾಗಿದೆ. ಇಲ್ಲಿ ವ್ಯಕ್ತಿಯೇ ಪ್ರಧಾನವೇ ಅಥವಾ ಸನ್ನಿವೇಶಗಳೇ? ಈ ವಿಚಾರವಾಗಿ ವಾದವಿವಾದಗಳು ಮುಂದುವರಿದಿವೆ. ವ್ಯಕ್ತಿಯೇ ಇತಿಹಾಸಕ್ಕೆ ಆಧಾರ, ಅವನು ಪರಿಸ್ಥಿತಿಯ ಸೃಷ್ಟಿಕರ್ತ, ಎಲ್ಲ ಚಲನ ವಲನಗಳಿಗೂ ಮೂಲ ಎಂಬುದಾಗಿ ಕಾರ್ಲೈಲ್, ಫ್ರಾಯ್ಡ್ ಮೊದಲಾದ ಸುಪ್ರಸಿದ್ಧ ಸಾಹಿತಿಗಳು ವಾದಿಸುತ್ತ ಬಂದಿದ್ದಾರೆ. ಬಕಲ್ ಎಂಬ ತತ್ತ್ವಜ್ಞನದು ಇದಕ್ಕೆ ವಿರುದ್ಧವಾದ ದೃಷ್ಟಿ ಪರಿಸ್ಥಿತಿಯ ನಿರಂತರ ಪರಿವರ್ತನೆಯೇ ವ್ಯಕ್ತಿವಿಕಾಸಕ್ಕೂ ಸಮಾಜ ಹಾಗೂ ಪ್ರಪಂಚದ ಏಳುಬೀಳುಗಳಿಗೂ ಪ್ರಬಲ ಕಾರಣ ರಾಷ್ಟ್ರ ವೆಂದೂ ವ್ಯಕ್ತಿಗೆ ಸ್ವಾತಂತ್ರ್ಯವಿಲ್ಲವೆಂದೂ ಅವನು ಪರಿಸ್ಥಿತಿಯ ಕೂಸೆಂದೂ ಆತ ಹೇಳುತ್ತಾನೆ. ಆತನ ದೃಷ್ಟಿಯಲ್ಲಿ ಇತಿಹಾಸವೆಂಬುದು ವ್ಯಕ್ತಿಯ ಸ್ವಯಂಪ್ರೇರಣೆಯಿಂದ ಉತ್ಪನ್ನವಾದದ್ದಲ್ಲ. ಕಾರ್ಲೈಲ್ ಮತ್ತು ಬಕಲ್‌ರವಾದ ಅರ್ಧ ಶತಮಾನಕ್ಕೂ ಮೀರಿ ವಿದ್ವತ್‌ ಪ್ರಪಂಚದ ಮನಸ್ಸು ಕಲಕಿದೆ. ಸಂಶೋಧನೆಗೆ ಅನುಕೂಲವಾದ ವಸ್ತು ಸಾಮಗ್ರಿಗಳ ವಿನಿಮಯ ಮತ್ತು ವಿಶ್ಲೇಷಣೆಯ ಪ್ರಯತ್ನ ಹಲವಾರು ವರ್ಷಗಳು ಜರುಗಿದರೆ ಒಂದೇ ದಿನದಲ್ಲಿ ಅವುಗಳ ಸಮನ್ವಯ ಸಾಧ್ಯವಾಗುವುದೆಂಬುದು ಅನೇಕ ಇತಿಹಾಸಜ್ಞರ ಮತ. ಬಹುಮುಖವಾದ ವಿಮರ್ಶೆ ನಡೆದಷ್ಟೂ ವಸ್ತು ಮತ್ತು ಮಾನವ ವ್ಯಾಪಾರಗಳ ಅರಿವು ಹೆಚ್ಚು ದೃಢವಾಗುತ್ತದೆ. ಅಂತರ್ಗತವಾದ ನಿಗೂಢ ತತ್ತ್ವಗಳೂ ಭಾವನೆಗಳೂ ಹೊಸ ಹೊಸ ಅರ್ಥ ತಳೆಯುತ್ತವೆ. ವಿಮರ್ಶೆಯ ಮತ್ತು ನಿರಂತರ ಸಾಧನೆಯ ಫಲವಾಗಿ ಅನೇಕ ಇತಿಹಾಸಗಳು ತಲೆದೋರಿವೆ: ಈಗಾಗಲೇ ಮಾನವೀಯ ಇತಿಹಾಸ, ಪ್ರಪಂಚದ ಇತಿಹಾಸ, ವರ್ಗಗಳ ಇತಿಹಾಸ, ಧರ್ಮ ಮತ್ತು ಧರ್ಮಸಂಸ್ಥೆಗಳ ಇತಿಹಾಸ ಎಂಬುದಾಗಿ ಅವು ಬೆಳೆದು ಬಂದಿವೆ. ಇತಿಹಾಸಜ್ಞರಲ್ಲಿ ಎರಡು ಅಭಿಪ್ರಾಯಗಳು ಪ್ರಬಲವಾಗಿವೆ. ರಾಜಕೀಯ ಪ್ರಪಂಚದ ಜೀವಾಳವೇ ಇತಿಹಾಸದ ಮರ್ಮ ಎನ್ನುವುದು ಒಂದು ವಾದ. ಮಾನವನ ಸಾಹಿತ್ಯ, ಸಮಾಜ, ಜೀವನ, ಕಲೆ ಮುಂತಾದುವೇ ಇತಿಹಾಸದ ತಿರುಳು ಎಂಬುದು ಇನ್ನೊಂದು ವಾದ. ರಾಜಕೀಯ ಜೀವನದಲ್ಲಿ ರಾಷ್ಟ್ರ, ಸರ್ಕಾರ, ಪಕ್ಷಗಳು ಇವುಗಳ ವರ್ತನೆಯೂ ಇತಿಹಾಸದಲ್ಲಿ ಪ್ರಧಾನವಸ್ತುವಾಗುತ್ತಾ ಬಂದಿದೆ. ಎಲ್ಲಿ ರಾಜಕೀಯಕ್ಕೆ ಮಾನ್ಯತೆಯಿದೆಯೋ ಅಲ್ಲಿ ಸಾಂಸ್ಕೃತಿಕ ಜೀವನ ಗೌಣ. ಅದರ ಪಾತ್ರ ಜೀವನವಿಕಾಸದಲ್ಲಿ ಅಲ್ಪ. ಇತಿಹಾಸ ಪ್ರಗತಿಪರವಾಗಬೇಕಾದರೆ, ಮಾನವನ ಜೀವನ ಉತ್ತಮವಾಗಬೇಕಾದರೆ, ಸಂಸ್ಕೃತಿ, ಕಲೆ, ಸಾಹಿತ್ಯ ಎಷ್ಟು ಪರಿಣಾಮಕಾರಿ ಎಂಬ ಅರಿವು ಪ್ರಬಲವಾಗುತ್ತಾ ಬರಬೇಕು. ಕಾರ್ಯಕಾರಣ ಜಗತ್ತಿನಲ್ಲಿ ಜರುಗುವ ಅಂಶಗಳ ತಿಳಿವಳಿಕೆ ಉಂಟಾದರೆ, ಮೆಟ್ಟಲು ಮೆಟ್ಟಲಾಗಿ ವಿಕಸನಗೊಂಡು ಬಂದ ಮಾನವನ ನಾಗರಿಕತೆಯ ಸತ್ಯದರ್ಶನವಾಗುತ್ತದೆ. ಘಟನಾವಳಿಗಳು ಬಿಡಿಬಿಡಿಯಾಗಿ ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಪ್ರತಿಯೊಂದು ಘಟನೆಗೂ ಕಾರಣಗಳಿವೆ. ಕಾರ್ಯಕಾರಣ ಸಮಂಜಸವಾದ ಅಂಶಗಳು ಭಾವೀ ಜಗತ್ತಿನಲ್ಲಿ ಜರುಗುವ ವಿಷಯಗಳ ರೀತಿನೀತಿ ರೂಪರೇಖೆಗಳನ್ನು ಸೂಚಿಸುತ್ತವೆ. ಇದು ವೈಜ್ಞಾನಿಕವಾಗಿಯೇ ಇದೆ. ನಿರ್ಜಿವ ವಸ್ತುಗಳ ವಿಮರ್ಶೆಯಲ್ಲಿ ಫಲಿತಾಂಶಗಳು ಏಕರೀತಿಯಾಗಿ ಸಂಶಯಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಜರಗುವುವು ಎಂದು ಘಂಟಾಘೋಷವಾಗಿ ಹೇಳಬಹುದು. ಆದರೆ ಮಾನವನ ನಡವಳಿಕೆ ಹಾಗಲ್ಲ. ನಭೋಮಂಡಲವನ್ನು ಭೇದಿಸಿ ಅದರಲ್ಲಿ ಅಡಗಿದ ಮೂಲಭೂತ ತತ್ತ್ವವನ್ನು ನಿರ್ದಿಷ್ಟವಾಗಿ ವಿವರಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆ ಮಾನವನ ಸ್ವಭಾವವನ್ನೂ ನಡೆನುಡಿಗಳನ್ನೂ ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಗೊಂದಲಮಯ ಜಗತ್ತಿನಲ್ಲಿ ದಾರುಣಕರ ಸನ್ನಿವೇಶದಲ್ಲಿ ಸ್ವಯಂಪ್ರೇರಣೆಯಿಂದ ವರ್ತಿಸುವ ಮಾನವ ಹೇಗೆ ನಡೆದುಕೊಳ್ಳುತ್ತಾನೆಂಬುದು ಕುತೂಹಲಕರ. ಯುದ್ಧ, ಶಾಂತಿ, ಆಂದೋಲನ, ವಿಪ್ಲವ ಇಂಥ ನಾನಾ ಸನ್ನಿವೇಶಗಳಲ್ಲಿ ಮಾನವನ ಚಂಚಲ ಮನಸ್ಸು ನಡೆದುಕೊಳ್ಳುವ ರೀತಿಯಿಂದ ಇತಿಹಾಸ ವಿಸ್ಮಯಕಾರಿಯಾಗಿದೆ. ಆದ್ದರಿಂದಲೇ ಕಾರ್ಯಕಾರಣ ಸಮಂಜಸವಾಗಿ ವ್ಯಕ್ತಿಯ ಮತ್ತು ಮಾನವಸಮಾಜದ ವಿಮರ್ಶೆಯೂ, ನಿರ್ಧಾರಗಳೂ ಮಸಕುಮಸಕಾಗಿವೆ. ದೈವ ಮತ್ತು ಆಸುರೀ ಪ್ರವೃತ್ತಿಗಳ ನಡುವೆ ಹೊಯ್ದಾಡುವ ಮಾನವನ - ಇತಿಹಾಸ ಲೇಖನ ಮನಸ್ಸು ಇದಕ್ಕೆ ಕಾರಣ. ಮನಶಾಸ್ತ್ರ ಭೌತಶಾಸ್ತ್ರ ಮತ್ತು ಇತರ ಶಾಸ್ತ್ರಗಳನ್ನು ಅಭ್ಯಾಸ ಮಾಡಿದವರು, ಆ ಚರಾಚರ ವಸ್ತುಗಳಂತೆಯೇ ಮಾನವನ ವರ್ತನೆಯೂ ಇಲ್ಲವೆಂಬುದನ್ನು ಅರಿಯಬಲ್ಲರು. ಬಾಹ್ಯ ಪ್ರಪಂಚದಲ್ಲಿ ಜರುಗುವ ವಿಚಿತ್ರ ವ್ಯಾಪಾರಗಳನ್ನು ನಿಯಂತ್ರಿಸಲು ಮಾನವನಿಗೆ ಸಂಪೂರ್ಣ ಶಕ್ತಿಯಿಲ್ಲ. ಸಮುದ್ರದಲ್ಲಿ ಅಲೆಗಳ ಮೇಲೆ ಅಲೆಗಳು ಬಂದು ಬಡಿಯುವಂತೆ, ಅಗೋಚರವಾದ ಅದಮ್ಯವಾದ ಅಂಶಗಳು ಮಾನವನ ಇತಿಹಾಸವನ್ನು ತಿದ್ದುತ್ತಿರುತ್ತವೆ. ಮಾನವನಿಗೆ ತನ್ನ ಮನಸ್ಸನ್ನು ಮತ್ತು ಹೊರಗಿನ ವಸ್ತುಗಳ ಚಲನವಲನಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಿ, ತಾನು ಸೂಚಿಸುವ ದಾರಿಯಲ್ಲಿ ಅವು ವರ್ತಿಸುವಂತೆ ಪ್ರಚೋದಿಸಲು ಸಾಧ್ಯವೆಂಬುದೂ ನಿಜ. ಇತಿಹಾಸವೆಂದರೆ ವ್ಯಕ್ತಿ ತನ್ನ ಸ್ವಯಂಪ್ರೇರಣೆಯಿಂದ ನಿಶ್ಚಯಿಸಿ ನಡೆಸಿದ ವ್ಯಾಪಾರ. ಅವನು ಸೃಷ್ಟಿಸಿದ ಸಂಸ್ಥೆಗಳು, ಅವುಗಳ ನಿಕಟ ಸಂಬಂಧ ವೈಪರೀತ್ಯಗಳು, ಅವುಗಳಿಂದ ಉತ್ಪನ್ನವಾದ ಭಾವನೆಗಳು-ಇವುಗಳೆಲ್ಲ ಕೂಡಿ ಇತಿಹಾಸದ ಸೃಷ್ಟಿಯಾಗುತ್ತಿರುತ್ತದೆ. ಪರಿಸ್ಥಿತಿಯನ್ನು ತನ್ನ ಮನೋಬಲದಿಂದ ಜಯಿಸಿ ಬಹುಮಟ್ಟಿಗೆ ಪ್ರಕೃತಿಯ ವ್ಯಾಪಾರವನ್ನು ತಡೆಗಟ್ಟುವ ಶಕ್ತಿ ಅವನಲ್ಲಿ ಅಂತರ್ಗತವಾಗಿದೆ ಎಂಬ ಭಾವನೆಯೂ ಕೂಡ ಬೇರೂರುತ್ತದೆ. ಸಂಸ್ಥೆಗಳ ರಚನೆ ಮತ್ತು ಅವುಗಳ ವ್ಯಾಪಾರದ ನಿಯಂತ್ರಣ ಶಕ್ತಿ ಮಾನವನಲ್ಲಿ ಸಹಜವಾಗಿದೆ ಯೆಂಬುದೇ ಈ ಭಾವನೆಗೆ ಕಾರಣ. ಮಾನವ ತನ್ನ ರಾಗದ್ವೇಷಾದಿಗಳನ್ನು ಸಂಸ್ಥೆಗಳ ಮೂಲಕ ಹರಿಸಿ ಅವುಗಳನ್ನು ರಚನಾತ್ಮಕ ಮಾರ್ಗಗಳಲ್ಲಿ ತೊಡಗಿಸುವ ಕೆಲಸದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾನೆ. ಸಂಯಮ, ಸಂಧಾನ ಮತ್ತು ಸಮನ್ವಯ ರೀತಿಗಳಲ್ಲಿ ಅನಿಶ್ಚಿತ ಮತ್ತು ಅದಮ್ಯ ಅಂಶಗಳನ್ನು ನಿಯಂತ್ರಿಸಿದ್ದಾನೆ. ಅಕಾರಣವಾಗಿ ಮತ್ತು ಆಕಸ್ಮಿಕವಾಗಿ ಆದ ಘಟನೆಗಳು, ವ್ಯಕ್ತಿಪ್ರಧಾನವಾಗಿ ಸ್ವಯಂಪ್ರೇರಣೆ ಯಿಂದ ಮಾನವ ಸೃಷ್ಟಿಸಿದ ಜಗತ್ತು; ಅದರ ವ್ಯಾಪಾರ; ಸಾಮಾಜಿಕ ನಿಯಮಗಳಿಗೆ ಅನುಗುಣವಾಗಿ ಉತ್ಪನ್ನವಾದ ಅಂಶಗಳು; ಕಾರ್ಯಕಾರಣ ವಿವೇಚನೆಯ ಫಲವಾದ ಸಮಂಜಸ ನಿರ್ಧಾರ; ಇವೇ ಮಾನವನ ಇತಿಹಾಸದ ಅಂತಃಸತ್ವ ಇತಿಹಾಸಪೂರ್ವಕಲೆ: ನೋಡಿ-ಆದಿಮಜನರ ಕಲೆ (20.0.8.) ಇತಿಹಾಸ ಲೇಖನ: ಲೇಖಕರು ತಮ್ಮ ಸಮಕಾಲೀನರ ಮತ್ತು ಭವಿಷ್ಯಕಾಲೀನರ ತಿಳಿವಳಿಕೆ ಮತ್ತು ಆತೋನ್ನತಿಗಳಿಗಾಗಿ ಒಕ್ಕಣಿಸಿದ ಐತಿಹಾಸಿಕ ಘಟನೆಗಳ ಸಾಹಿತ್ಯಾತ್ಮಕ ಸಾಂಸ್ಕೃತಿಕ ಕೃತ್ಯಗಳ ಚರಿತ್ರೆಯೂ ಅಲ್ಲ: ಅವೆಲ್ಲವೂ ಇದರಲ್ಲಿ ಕೂಡಿವೆ ಎಂಬುದೇನೋ ರಚನೆ. ಇದು ಸಾಹಿತ್ಯ ಚರಿತ್ರೆಯಲ್ಲ; ಅಥವಾ ಸಾಮಾಜಿಕ, ರಾಜಕೀಯ, ನೈತಿಕ ಅಥವಾ ನಿಜ. ಇದು ಇತಿಹಾಸದ ತತ್ತ್ವ; ಆಲೋಚನೆ ಹಾಗೂ ಘಟನೆ ಇವೆರಡರ ಮೊತ್ತ ಗ್ರೀಕರ ಕಾಲದಿಂದ ಪ್ರಾರಂಭವಾಯಿತೆಂದು ಹೇಳಬಹುದು. ಅವರು ಇತಿಹಾಸದ ತತ್ತ್ವಶಾಸ್ತ್ರದಂತೆ ಇತಿಹಾಸಕ್ಕೂ ಆದಿಯಿಲ್ಲ. ಆದರೆ ಮಾನವನ ಇತಿಹಾಸ ಲೇಖನಕಾರ್ಯ ಮೂಲಪುರುಷರು; ಇತಿಹಾಸ ಲೇಖನವನ್ನು ಒಂದು ಪ್ರಜ್ಞಾಪೂರ್ವಕ ಕಲೆಯಾಗಿ ಮಾಡಿದವರು. ಅದು ಅಲ್ಲಿ ಕಾರ್ಯ ಮತ್ತು ವಾಗ್ನಿತೆಗಳ ಇಮ್ಮಡಿ ಸ್ಫೂರ್ತಿಯಿಂದ ಅರಳಿತು. ಗ್ರೀಸಿನಲ್ಲಿ ಅಯೋನಿಯದ ವಿಮರ್ಶಾತ್ಮಕ ಮತ್ತು ವಿವೇಚನಾಯುಕ್ತ ಸತ್ಯದಿಂದ ಕೂಡಿದ ಸ್ಥಳೀಯ ಕಾವ್ಯದಿಂದ ಇತಿಹಾಸ ರೂಪಿತವಾಯಿತು. ಈ ನಿಟ್ಟಿನ ಪ್ರಥಮ ಬರಹಗಾರರನ್ನು ಲಗಾಗ್ರಫರ್ ಅಥವಾ ಗದ್ಯಾತ್ಮಕ ಚರಿತ್ರಲೇಖಕರೆಂದು ಕರೆಯಲಾಗುತ್ತಿತ್ತು. ನಗರಗಳ, ಜನಾಂಗಗಳ, ಕಾರ್ತೆಜಿಯನರ, ದೇವಾಲಯಗಳ ಉಗಮಗಳನ್ನು ಕುರಿತ ಸಾಂಪ್ರದಾಯಿಕ ನಂಬಿಕೆಗಳನ್ನೂ ಪುರಾಣಗಳನ್ನೂ ಅವರು ಸರಳ ಗದ್ಯದಲ್ಲಿ ನಿರೂಪಿಸಿದರು. ಕ್ರಮೇಣ ಸ್ಥಳೀಯ ಘಟನೆಗಳು ಪುರಾಣಗಳ ಮತ್ತು ದಂತಕಥೆಗಳ ಸ್ಥಾನದಲ್ಲಿ ಲೇಖನದ ಮುಖ್ಯವಸ್ತು ಗಳಾದುವು. ಪಾತ್ರಗಳನ್ನೂ ವ್ಯಕ್ತಿತ್ವಗಳನ್ನೂ ಚಿತ್ರಿಸುವ ಕಾರ್ಯ ಶೀಘ್ರವಾಗಿ ಆರಂಭವಾಯಿತು. ಜನರ, ವಸ್ತುಗಳ ಚರಿತ್ರೆ: ಮಹಾ ರಾಷ್ಟ್ರಗಳ, ಚಿಕ್ಕ ನಗರಗಳ ಚರಿತ್ರೆ: ರಾಜಕೀಯ, ಸಾಹಿತ್ಯ ಮತ್ತು ಸೈನಿಕ ದಾಖಲೆಗಳು-ಇವೆಲ್ಲವನ್ನೂ ನಿರೂಪಿಸತೊಡಗಿದರು. ಗ್ರೀಕರು ಏನನ್ನೂ ತೊರೆಯಲಿಲ್ಲ, ಅಲಕ್ಷಿಸಲಿಲ್ಲ, ವಿಷಯ ನಿರೂಪಣೆಯೆ ಅವರ ಮುಖ್ಯೋದ್ದೇಶ. ಇತಿಹಾಸದ ಪಿತಾಮಹ ಹೀರಡಟಸನಿಂದ ಮುಂದಕ್ಕೆ ಲಗಾಗ್ರಫರ್ ಮತ್ತು ಇತಿಹಾಸಕಾರರ ನಡುವಣ ವ್ಯತ್ಯಾಸ ಅಳಿಸಿಹೋಯಿತು. ಗ್ರೀಕರಿಗೂ ಪರ್ಷಿಯನ್ನರಿಗೂ ನಡುವೆ ನಡೆದ ಘರ್ಷಣೆಗಳೇ ಹೀರಡಟಸನ ಬರಹದ ವಸ್ತು ಕಥೆಗಾರನಾಗಿ ಹೀರಡಟಸನನ್ನು ಇದುವರೆಗೂ ಯಾರೂ ಮೀರಿಸಿಲ್ಲ. ಪುರಾಣಯುಗಕ್ಕೆ ಬಹಳ ಹತ್ತಿರದವನಾಗಿದ್ದು ಅದರ ಸರಳತೆ ಸಹಜತೆಗಳನ್ನೂ ಕಾವ್ಯದ ಚೆಲುವನ್ನೂ ಆತ ಉಳಿಸಿಕೊಂಡಿದ್ದಾನೆ. ಹೀರಡಟಸ್ ಚರಿತ್ರೆಯ ಜನಕ ಮಾತ್ರವೇ ಅಲ್ಲ; ಗದ್ಯಲೇಖಕ. ಆತನೊಬ್ಬ ನೀತಿವಾದಿಯೂ ಆಗಿದ್ದ. ಚರಿತ್ರೆಯನ್ನು ನಿದರ್ಶನಗಳ ಮೂಲಕ ಬೋಧಿಸುವುದರಲ್ಲಿ ಆತನಿಗೆ ನಂಬಿಕೆ. ಹೀರಡಟಸ್‌ ಒಂಬತ್ತು ಪುಸ್ತಕಗಳನ್ನು ರಚಿಸಿದ. ಇವುಗಳಲ್ಲಿ ಒಂದೊಂದಕ್ಕೂ ಒಬ್ಬೊಬ್ಬ ಕಲಾಭಿಮಾನಿ ದೇವತೆಯ ಹೆಸರು. ಅವನ ಬರವಣಿಗೆಯಲ್ಲಿ ಒಂದು ಹೊಂದಾಣಿಕೆ ಯುಂಟು. ಇತಿಹಾಸ ಬರಹಗಾರರಲ್ಲೆಲ್ಲ ಅಮರತ್ವದ ಹತ್ತಿರ ಹತ್ತಿರ ಹೋದವನೆಂದರೆ ಹೀರಡಟಸ್.<noinclude></noinclude> nl5j2s6mu4xacfvnt8c33ifhz5x3ri5 ಪುಟ:Mysore-University-Encyclopaedia-Vol-2-Part-2.pdf/೩೮ 104 118485 314133 2026-04-30T18:23:59Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇತಿಹಾಸ ಲೇಖನ ಗ್ರೀಕ್ ಚರಿತ್ರೆಯಲ್ಲಿ ಮುಂದಿನ ಹಿರಿಯ ಹೆಸರು ಮ್ಯೂಸಿಡಿಡಿಸ್. ಈತನದು ಚಿಂತನಪರ ಚೇತನ, ಘಟನೆಗಳು ಹೇಗೆ ಸಂಭವಿಸಿದುವು, ಏಕೆ ಸಂಭವಿಸಿದುವು ಎಂಬುದನ್ನು ಮನಗಾಣುವುದರಲ್ಲಿ ಇವನ ಆಸಕ್ತಿ, ಹೀರಡಟಸ್ಸನ... 314133 proofread-page text/x-wiki <noinclude><pagequality level="1" user="Pragathi. BH" /></noinclude>ಇತಿಹಾಸ ಲೇಖನ ಗ್ರೀಕ್ ಚರಿತ್ರೆಯಲ್ಲಿ ಮುಂದಿನ ಹಿರಿಯ ಹೆಸರು ಮ್ಯೂಸಿಡಿಡಿಸ್. ಈತನದು ಚಿಂತನಪರ ಚೇತನ, ಘಟನೆಗಳು ಹೇಗೆ ಸಂಭವಿಸಿದುವು, ಏಕೆ ಸಂಭವಿಸಿದುವು ಎಂಬುದನ್ನು ಮನಗಾಣುವುದರಲ್ಲಿ ಇವನ ಆಸಕ್ತಿ, ಹೀರಡಟಸ್ಸನ ಅನಂತರ 13 ವರ್ಷಗಳ ಮೇಲೆ ಈತ ಬಂದರೂ ಇವರಿಬ್ಬರ ಮನೋಧರ್ಮಗಳು ಬಹಳ ಭಿನ್ನ. ನ್ಯೂಸಿಡಿಡಿಸ್ ಘಟನೆಗಳನ್ನು ನಿರೂಪಿಸುವಾಗ ಅವುಗಳ ಹಿಂದಿನ ಕಾರಣಗಳನ್ನರಿಯುವುದಕ್ಕೂ ಉದ್ದೇಶಗಳನ್ನು ಕಂಡುಹಿಡಿಯುವುದಕ್ಕೂ ಪ್ರಕ್ರಿಯೆಗಳನ್ನು ವಿವರಿಸುವುದಕ್ಕೂ ಅಷ್ಟೇ ಆಸಕ್ತಿಯನ್ನು ತೋರಿಸುತ್ತಿದ್ದ. ಈತನ ದೃಷ್ಟಿಯಲ್ಲಿ ಘಟನೆಗಳು ಬಿಡಿ ಬಿಡಿಯಲ್ಲ. ತರ್ಕಬದ್ಧವಾಗಿ ಶಾಶ್ವತವಾಗಿ ಪರಸ್ಪರ ಸಂಬಂಧವುಳ್ಳ ವಾಸ್ತವಾಂಶಗಳೆಂದು ಇವನ್ನು ಅಭ್ಯಾಸಮಾಡುವುದ ರಲ್ಲಿಯೇ ಇವನಿಗೆ ನಂಬಿಕೆ. ವಿಷಯಗಳ ಪ್ರತ್ಯಕ್ಷ ಮೂಲಗಳು ಪತ್ತೆಯಾಗದಾಗ ಈತ ಅಷ್ಟಾಗಿ ಕಂಡಾಸನ, ಅನುವಾದ ಕ್ರಮಪಟ್ಟಿದ್ದರಿಸುತ್ತಿದ್ದ ಘಟನೆಯ ಹಿಂದಿರಬಹುದಾದ ಕಾರಣಷ್ಟೇಷಣೆ ಮಾಡುತ್ತಿದ್ದ. ಒಟ್ಟಿನಲ್ಲಿ ಗ್ರೀಕ್ ವಿಮರ್ಶೆಯ ತತ್ತ್ವವನ್ನು ಚರಿತ್ರೆಗೆ ಅನ್ವಯಿಸಿದ. ಇದೇ ಅವನ ಹಿರಿಮೆ. ಅವಿಚಾರದ ನಂಬಿಕೆಗಳನ್ನಾಧರಿಸಿದ ಹೇಳಿಕೆಗಳನ್ನೆಲ್ಲ ತಳ್ಳಿ ಹಾಕಿದ. ಹದಿನೆಂಟನೆಯ ಶತಮಾನದ ವಿಚಾರಶೀಲನ ತೆರದಲ್ಲಿ ಆಗಿನ ದಿವ್ಯವಾಣಿಗಳಿಗೆ ಸಂದೇಹದ ಚಿಕಿತ್ಸೆ ಮಾಡಿದ. ಅವನ ನೀತಿಬೋಧೆ ಉನ್ನತವೂ ಮನಮುಟ್ಟುವಂಥದೂ ಆದದ್ದು. ರೋಮನ್ ಇತಿಹಾಸ ಲೇಖನದ ಉಪಯುಕ್ತತಾವಾದದಿಂದಾಗಲಿ, ಕ್ರೈಸ್ತ ಇತಿಹಾಸ ಲೇಖನದ ಆತೋನ್ನತಿಕಾರಕ ಗುಣದಿಂದಾಗಲಿ ಬೇರೆಯಾದಂಥದು. ಯುದ್ಧ ತಮ್ಮಟೆ ಬಾರಿಸಿ ಕಹಳೆಯೂದುವುದೇ ಚರಿತ್ರೆಯ ಉದ್ದೇಶವೆಂಬ ವಾದವನ್ನು ಅವನು ಪ್ರತಿಪಾದಿಸಿದವನಲ್ಲ, ಯುದ್ಧತಂತ್ರವನ್ನು ಇತಿಹಾಸದ ಒಂದು ವೈಶಿಷ್ಟ್ಯವೆಂದು ಪರಿಗಣಿಸಿದ ಗ್ರೀಕ್ ಚರಿತ್ರಕಾರರಲ್ಲಿ ಇವನೇ ಮೊದಲಿಗ, ಇತಿಹಾಸದ ಆರ್ಥಿಕ ಅಂಶಗಳನ್ನು ಗಮನಕ್ಕೆ ತಂದುಕೊಂಡ ನೀತಿಜ್ಞನಾಗಿ ಇಡೀ ಪ್ರಪಂಚದ ಬರಹಗಾರರಲ್ಲಿ ಅತ್ಯಂತ ಶ್ರೇಷ್ಠರ ಪಂಕ್ತಿಗೆ ಸೇರದವನೀತ. ಜನಪ್ರಿಯ ಸರ್ಕಾರದಲ್ಲಿ ಈತನಿಗೆ ನಂಬಿಕೆ. ನಿರಂಕುಶ ಅಧಿಕಾರ ಹಾಗೂ ಸ್ವಲ್ಪ ಜನಾಧಿಪತ್ಯಗಳಲ್ಲಿ ದ್ವೇಷ ಆದರೆ ಪ್ರಜಾಸತ್ತಾತ್ಮಕ ಸರ್ಕಾರದ ಸ್ವರೂಪ ದೌರ್ಬಲ್ಯಗಳ ಬಗ್ಗೆ ಇವನೆಂದೂ ಮೋಸಹೋಗಲಿಲ್ಲ. ಭಾವೋತ್ಕರ್ಷಭರಿತ ಉಕ್ತಿ ವೈಭವದಲ್ಲಿ ಪೆರಿಕ್ಲಿಸ್ ಮಾಡಿದ ಮೃತಸಮ್ಮುಖ ಭಾಷಣವನ್ನು ಮೀರಿಸುವಂಥದು ಬಲು ವಿರಳ. ಇಡೀ ಪೃಥ್ವಿಯೇ ಪ್ರಸಿದ್ಧ ವ್ಯಕ್ತಿಗಳ ಗೋರಿ ಎಂಬುದು ಆತನ ಹೇಳಿಕೆ. ಅವನು ಚರಿತ್ರೆಯ ಮೇಲೆ ಮಾತ್ರವಲ್ಲದೆ ಭಾಷಣಕಲೆಯ ಮೇಲೂ ಅಗಾಧವೂ ಶಾಶ್ವತವೂ ಆದ ಪ್ರಭಾವ ಬೀರಿದ. ಇಲ್ಲಿ ಹೆಸರಿಸ ಬೇಕಾದ ಮತ್ತೊಬ್ಬ ಗ್ರೀಕ್ ಇತಿಹಾಸಕಾರ ಸೆನಫನ್. ಈತ ಮ್ಯೂಸಿಡಿಡಿಸನಷ್ಟು ಆಳವಾದ ಚಿಂತನಶಕ್ತಿಯುಳ್ಳವನಾಗಲಿ ಹೀರರು ಆಸನನ್ನು ಮೋಹಗಗ ಇವುಳ್ಳವನಾಗಲಿ ಆಗಿರಲಿಲ್ಲ. ಹೀರಡಟಸನಷ್ಟು ಇದು ಹಾಗಿರಲಿ; ಪ್ರಾಮಾಣಿಕತೆ, ಸ್ಪಷ್ಟತೆ ಹಾಗೂ ಬುದ್ಧಿವಂತಿಕೆಗಳು ಸೆನಫನ್ನನ ನಿರೂಪಣೆಯ ಲಕ್ಷಣ. ರೋಮನ್‌ ಇತಿಹಾಸ ಲೇಖನ: ಎರಡನೆಯ ಮ್ಯೂನಿಕ್ ಕದನದ ಅಂತ್ಯದವರೆಗೂ ರೋಮ್ ಇತಿಹಾಸ ನಿರ್ಮಾಣ ಮಾಡುತ್ತಿತ್ತೇ ಹೊರತು ಅದನ್ನು ಬರೆಯುತ್ತಿರಲಿಲ್ಲ. ಸುಮಾರು 500 ವರ್ಷಗಳವರೆಗೆ ರೋಮಿನಲ್ಲಿ ಒಬ್ಬ ಚರಿತ್ರಕಾರನೂ ಇರಲಿಲ್ಲ. ಆಮೇಲೆ ಇದ್ದಕ್ಕಿದ್ದಂತೆ ಇತಿಹಾಸಮನೋಭಾವ ಮೂಡಿತು. ಈ ಸಾಹಿತ್ಯದ ಘಟನೆಗೆ ದೇಶಭಕ್ತಿಯ ಭಾವನೆಗಿಂತ ಮಿಗಿಲಾಗಿ ಗ್ರೀಕ್ ಸಾಹಿತ್ಯ ಪ್ರಭಾವವೇ ಕಾರಣ. ಮೊದಮೊದಲ ರೋಮನ್ ಇತಿಹಾಸಕಾರರು ಲ್ಯಾಟಿನ್ನಿಗೆ ಬದಲು ಗ್ರೀಕಿನಲ್ಲೇ ಬರೆದರು. ಅತ್ಯಂತ ಪ್ರಾಚೀನ ರೋಮನ್ ಇತಿಹಾಸಕಾರ ಫೆಬಿಯಸ್ ವಿಕ್ಟರ್. ಆದರೆ ಹಿರಿಯ ಕೇಟೋನಿಂದ (ಪ್ರಶ.ಪೂ. 234- 149) ಮಾತ್ರವೇ ರೋಮನ್ ಇತಿಹಾಸ ಲೇಖನದ ವಸ್ತು, ವಿಧಾನ ಮತ್ತು ಭಾಷೆಗಳಲ್ಲಿ ಮಾರ್ಪಾಡಾಯಿತು. ಆತ ರೋಮನ್ ಚರಿತ್ರೆಯ ಸ್ಥಾಪಕ. ರೋಮನ್ ಇತಿಹಾಸ ಲೇಖನಶಾಸ್ತ್ರದಲ್ಲಿಯೇ ಒಂದು ಕ್ರಾಂತಿಯನ್ನುಂಟುಮಾಡಿದ ಸಮರ್ಥ ಲೇಖಕ. ಕೃತಿಯ ಉದ್ದಕ್ಕೂ ಯಾವ ವ್ಯಕ್ತಿಯನ್ನೂ ಹೆಸರಿಸದೆ, ಜನರಲ್, ಅನ್ವೇಷಕ, ಪೌರಸಂಸ್ಥಾನಾಧಿಕಾರಿ, ದಂಡಾಧಿಕಾರಿ, ರಾಯಭಾರಿ ಇತ್ಯಾದಿಯಾಗಿ ಅಧಿಕಾರನಾಮಗಳನ್ನು ಬಳಸಿರುವುದೇ ಆತನ ಬರೆವಣಿಗೆಯ ವೈಶಿಷ್ಟ್ಯ, ಹ್ಯಾನಿಬಾಲನನ್ನು ಕಾರ್ತೇಜಿನ ದಂಡನಾಯಕ ಎಂದು ಕರೆದಿದ್ದಾನೆ. ಅವನ ಚರಿತ್ರೆಯಲ್ಲಿ ಕಾಣಿಸಿಕೊಳ್ಳುವ ಒಂದೇ ಒಂದು ಹೆಸರೆಂದರೆ ಆರಿಜಿನಿಸ್. ಇದು ಸೂರುಸ್ ಎಂಬ ರೋಮನ್ ಸೈನ್ಯದಲ್ಲಿದ್ದ ಒಂದು ಆನೆ. ಆತ ಹೆಸರುಗಳನ್ನು ಕೊಡದಿರಲು ಕಾರಣವೂ ಇತ್ತು ನಿಜವಾಗಿ ಕಷ್ಟಪಡುವ ಕೃಷಿಕರು, ಸೈನಿಕರು ಮುಂತಾದವರನ್ನು ಬಿಟ್ಟು ಕೇವಲ ಕೆಲವು ಪ್ರಸಿದ್ಧರಾದ ವ್ಯಕ್ತಿಗಳನ್ನೇ ದೊಡ್ಡದು ಮಾಡಿ ಹೇಳುವುದು ತಪ್ಪು ಎಂದು ಆತನ ಭಾವನೆ ರೋಮನ್ ಇತಿಹಾಸದಲ್ಲಿ ಮುಂದಿನ ಪ್ರಖ್ಯಾತ ಹೆಸರು ಜೂಲಿಯಸ್ ಸೀಸ‌ (ಮರಣ ಪ್ರ.ಶ.ಪೂ.44). ಆತನೊಬ್ಬ ರಾಜನೀತಿಜ್ಞ ಯೋಧ, ಭಾಷಣಕಾರ, ಕವಿ, ವೈಯಾಕರಣಿ, ಚರಿತ್ರಕಾರ, ಗಾಲಿಕ್ ಯುದ್ಧವನ್ನು ಕುರಿತ ಅವನ ನಿರೂಪಣೆ ಕೇವಲ ಸೈನಿಕ ವರದಿಯಲ್ಲ. ಆ ಜನತೆಯ ಎಲ್ಲ ಮುಖಗಳ ಇತಿಹಾಸ. ಚರಿತ್ರೆಯಲ್ಲಿ ಸೀಸರನ ಅನಂತರದ ಕಾಲ ಬಹಳ ಮುಖ್ಯವಾದದ್ದು. ಆಗ ಲೈವೀ ಟ್ಯಾಸಿಟಿಸ್ ಎಂಬ ಎರಡು ಹೆಸರುಗಳು ಉಜ್ವಲವಾಗಿ ಬೆಳಗಿದುವು. ಲೈವೀ ತನ್ನ ಮೊದಲನೆಯ ಇತಿಹಾಸ ಕೃತಿಯನ್ನು ಪ್ರಶ.ಪೂ. 27ರಲ್ಲಿ ರಚಿಸಿದ. ಆತ ಬರೆದದ್ದಾರೂ ರೋಮಿನ ಹೆಗ್ಗಳಿಕೆಯಲ್ಲಿ ನಂಬುಗೆ ಮತ್ತು ನೂತನ ಸುವರ್ಣಯುಗವೊಂದರ ನಿರೀಕ್ಷೆಗಳಿಂದ. ಅವನು ಹುಟ್ಟಿದ್ದು 22F ಪ್ರಶ.ಪೂ. 59ರಲ್ಲಿ-ಪಡ್ನಾದಲ್ಲಿ, ಸತ್ತದ್ದು ಪ್ರಶ. 17ರಲ್ಲಿ ರೋಮನ್ ಗಣರಾಜ್ಯದ ಪತನವನ್ನೂ ಸಾಮ್ರಾಜ್ಯದ ಉಗಮವನ್ನೂ ಕಂಡಾಗ, ಆಗಸ್ಟಸ್‌ನ ಆಳ್ವಿಕೆಯಿಡೀ ಲೈವೀ ಜೀವಿಸಿದ್ದ. ಅದನ್ನು ಚಕ್ರಾಧಿಪತ್ಯದ ಸುವರ್ಣಯುಗವೆಂದು ಯಥಾರ್ಥವಾಗಿ ಕರೆಯಲಾಗಿದೆ. ರೋಮನ್ ಇತಿಹಾಸವನ್ನು ಲೈವೀ ಮೂರು ಘಟ್ಟಗಳಾಗಿ ವಿಭಾಗಿಸುತ್ತಾನೆ. ಭವ್ಯಯುಗ, ಪ್ರಾಚೀನ ಯುಗ ಮತ್ತು ಆಧುನಿಕ ಯುಗ, ತಾನು ಏನನ್ನು ಬರೆಯಬೇಕು ಎಂಬುದರ ಸ್ಪಷ್ಟಚಿತ್ರ ಅವನಿಗಿತ್ತು. ಯುದ್ಧಗಳ ವರ್ಣನೆಯಲ್ಲಿ ಮಿತ. ಆದರೆ ಆ ಯುದ್ಧವನ್ನುಂಟುಮಾಡಿದ ಕಾರಣಗಳು, ಪರಿಸ್ಥಿತಿಗಳು ಮತ್ತು ಪ್ರಕ್ರಿಯೆಗಳನ್ನು ನಿರೂಪಿಸುವಲ್ಲಿ ವಿಸ್ತಾರ ಇದು ಅವನ ಬರವಣಿಗೆಯ ಲಕ್ಷಣ. ಲೈವೀಯ ದೃಷ್ಟಿಯಲ್ಲಿ ಚರಿತ್ರೆ ಕಾವ್ಯಾತ್ಮಕ ಅಭಿವ್ಯಕ್ತಿಯ ಒಂದು ಮಾದರಿ ನೀತಿಯನ್ನೂ ಪೌರಲ್ಲೂಣಗಳನ್ನೂ ಬೋಧಿಸಿ ರಾಷ್ಟ್ರಮವನ್ನು ಉಕ್ಕಿಸುವುದೇ ಉದ್ದೇಶ. ಚರಿತ್ರೆ ಒಂದು ಕಲೆ, ವಿಮರ್ಶಾತ್ಮಕ ವಿಜ್ಞಾನವಲ್ಲ. ಹಾಗಾಗಿ ಅವನ ಕೃತಿಯಲ್ಲಿ ವಿರೋಧಗಳೂ ಕಾಲ ನಿರ್ಣಯದ ದೋಷಗಳೂ ಬಹಳ ಇವೆ. ವರ್ಣನಾಶಕ್ತಿ ಹಾಗೂ ಶಬ್ದ ಮಾಧ್ಯಮದಿಂದ ವ್ಯಕ್ತಿಚಿತ್ರ ನಿರ್ಮಾಣ-ಇವು ಆತನ ಲೇಖನದ ಸಲ್ಲಕ್ಷಣಗಳು. ಆತ ಬರೆದ ಜೀವನಚರಿತ್ರೆಗಳಂತೂ ಅತ್ಯಂತ ಸುಂದರ. ಲೈವೀಯ ಅನಂತರ ಮುಖ್ಯನಾದವನೆಂದರೆ ಸಿ. ಕಾರ್ನೀಲಿಯಸ್ ಟ್ಯಾಸಿಟಿಸ್; ರೋಮನ್ ಇತಿಹಾಸಲೇಖಕರಲ್ಲಿ ಇವನದು ಅತ್ಯಂತ ಶ್ರೇಷ್ಠನಾಮ. ಗ್ರೀಕ್ ಇತಿಹಾಸ ಲೇಖಕರಲ್ಲಿ ನ್ಯೂಸಿಡಿಡಿಸನ ಹಾಗೆ ಈತ ವಿಪುಲವಾಗಿ ಬರೆದಿದ್ದಾನೆ. ಪ್ರಶ. S5ರಲ್ಲಿ ಹುಟ್ಟಿದ ಈತ ಸತ್ತದ್ದು ಸುಮಾರು 120ರಲ್ಲಿ. ಇವನದು ಶ್ರೀಮಂತ ಮನೆತನ. ಪತ್ರಾಗಾರದಲ್ಲಿ ಕುಳಿತು ಬೇಕಾದಷ್ಟು ಸಂಶೋಧನೆಗಳನ್ನು ಮಾಡಿದನಾದರೂ ಈತ ಅನುಸರಿಸಿದ ವಿಧಾನ ಮಾತ್ರ ಒಬ್ಬ ಭಾಷಣಕಾರನದು. ಇವನಿಗೆ ವಿಷಯಗಳನ್ನು ಖಚಿತವಾಗಿ ತಿಳಿದುಕೊಂಡು ಅವನ್ನು ವಾಸ್ತವವಾಗಿ ನಿರೂಪಿಸುವುದರಲ್ಲಿ ಆಸಕ್ತಿ ಕಡಿಮೆ; ಆದರೆ ಚಕ್ರವರ್ತಿಗಳನ್ನು, ಆ ಮೂಲಕ ಸಾರ್ವಭೌಮ ಅಧಿಕಾರವನ್ನು ಆಕ್ಷೇಪಿಸುವುದರಲ್ಲಿ ಹೆಚ್ಚು ಇಷ್ಟ: ಅತ್ಯುನ್ನತ ವಿಶ್ಲೇಷಣ ಶಕ್ತಿ, ಮನಶ್ಯಾಸ್ತ್ರೀಯ ಹಾಗೂ ಶೀಲಗುಣ ವಿಶ್ಲೇಷಣೆಯಲ್ಲಿ ಇವನದು ಎತ್ತಿದ ಕೈ. ಇದರೊಂದಿಗೆ ಮಹತ್ತಮ ವಿಡಂಬನಯುಕ್ತಿಯೂ ಇದೆ. ಆದರೆ ಚಾರಿತ್ರಿಕ ಸತ್ಯ ದೃಷ್ಟಿಯಿಂದ ಹೇಳುವುದಾದರೆ ಅವನ್ನು ಓದುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಏಕೆಂದರೆ ಅವನು ಮಕಾಲೆಯ ಹಾಗೆ ವಿಷಯಗಳ ಖಚಿತತೆಗಿಂತ ಸಾಹಿತ್ಯಕ ಪ್ರತಿಭೆಗೆ ಹೆಸರಾದವ. ಪ್ರಥಮತಃ ನೀತಿಬೋಧಕನಾದ ಟ್ಯಾಸಿಟಸ್ಸನಿಗೆ ಚರಿತ್ರೆಯೂ ಒಂದು ನೀತಿಪಾಠ. ಅವನ ಶೈಲಿ ಸ್ವಲ್ಪ ಪೆಡಸಾದರೂ ಭಾವಗರ್ಭಿತ. ಕೆಲವೊಮ್ಮೆ ಅವನ ಆಲೋಚನೆಗಳು ಬಲು ಸಂಕ್ಷಿಪ್ತ, ಸಾಂದ್ರ ಭಾರ, ಅವುಗಳ ಅಡಿಯಲ್ಲಿ ಭಾಷೆ ಮುಚ್ಚಿಹೋದಂತೆ ಕಾಣುತ್ತದೆ. ಆತ ಪ್ರಮುಖವಾಗಿ ತಾತ್ವಿಕ ಚರಿತ್ರಕಾರ. ಹಾಗೆಯೇ ಮಹಾನ್ ರೋಮನ್ ಇತಿಹಾಸಕಾರರಲ್ಲಿ ಬಹುತೇಕ ಕೊನೆಯವ. ಚರ್ಚ್ ಇತಿಹಾಸ ಲೇಖನ: ಪ್ರಶ. 5ನೆಯ ಶತಮಾನದಿಂದ 13ನೆಯ ಶತಮಾನ ದವರೆಗೆ-ಹತ್ತಿರ ಹತ್ತಿರ 800 ವರ್ಷಗಳ ಕಾಲ-ಕ್ರೈಸ್ತ ಲೇಖಕರು ಈ ಕ್ಷೇತ್ರವನ್ನಾಳಿದರು. ಅವರೆಲ್ಲರೂ ಧರ್ಮಾಧಿಕಾರಿಗಳು, ಅವರು ಬರೆದ ಸುವಾರ್ತೆಗಳಲ್ಲಿ ಚಾರಿತ್ರಿಕ ಮೌಲ್ಯ ಬಲು ಕಡಿಮೆ. ಏಕೆಂದರೆ ಧಾರ್ಮಿಕ ಕೃತಿಗಳೆಂದೇ ಅವುಗಳ ರಚನೆ, ಚರಿತ್ರೆಗಳೆಂದಲ್ಲ. ಅಲ್ಲದೆ ಅವು ಸಾಮಾನ್ಯವಾಗಿ ಭಾವಿಸಿರುವುದಕ್ಕಿಂತ ಈಚಿನ ಕಾಲದವು. ಮೊದಲಿನಿಂದಲೂ ಚರ್ಚ್ ಇತಿಹಾಸಲೇಖನ ವಿಕ್ಷಿಪ್ತವಾದದ್ದು. ಇದಕ್ಕೆ ನಾನಾ ಕಾರಣಗಳುಂಟು. ಅದು ಯಹೂದ್ಯರ ಇತಿಹಾಸವನ್ನೇ ಪ್ರಶ.ಪೂ. ಇತಿಹಾಸವೆಂದು ಬಗೆದು, ಅದರಲ್ಲಿ ಸತ್ಯಾಂಶವಿಷ್ಟು, ನಂಬಿಕೆಯ ಅಂಶವಿಷ್ಟು ಎಂದು ವಿವೇಚಿಸದೆಯೇ ಒಪ್ಪಿಕೊಂಡದ್ದು ಮೊದಲನೆಯ ಕಾರಣ. ದಿವ್ಯದರ್ಶನವೂ ಜ್ಞಾನಸಂಪಾದನೆಗೊಂದು ಮುಖ್ಯ ಮೂಲವೆಂದು ಅವರು ತಿಳಿದದ್ದು ಎರಡನೆಯ ಕಾರಣ. ಇದು ಧರ್ಮದಲ್ಲಿ ಸ್ವೀಕೃತವಾದರೂ ಚಾರಿತ್ರಿಕ ತತ್ತ್ವಗಳಿಗೆ ವಿರುದ್ಧ. ಮೂರನೆಯದಾಗಿ ಪವಿತ್ರ ಅಥವಾ ಧಾರ್ಮಿಕ ಇತಿಹಾಸವನ್ನು ಏಕೈಕ ಸತ್ಯ ಇತಿಹಾಸವೆಂದು ಪರಿಗಣಿಸಿ, ಲೌಕಿಕ ಇತಿಹಾಸವನ್ನು ತೀವ್ರದೋಷಗಳು ತುಂಬಿದುವು. ಶಾಸ್ತ್ರೀಯವೆಂದು ಅದನ್ನು ಪರಿಗಣಿಸಲು ಸಾಧ್ಯವಾಗಲಿಲ್ಲ. ವಿಷಯಗಳ ಪ್ರಾಮಾಣಿಕ ವ್ಯಾಖ್ಯಾನದ ಮೇಲೆ ಅವಲಂಬನಗೊಂಡ ಕ್ರೈಷ್ಣ ಧರ್ಮದ ಚರಿತ್ರೆಯೊಂದು ಇಲ್ಲದ್ದಕ್ಕಾಗಿ ಗಯಟೆ ಮರುಗಿದ. ಚರ್ಚೆ ನಿಜವಾಗಿ ಐತಿಹಾಸಿಕ ಪ್ರವೃತ್ತಿ ಪಡೆಯುವುದಕ್ಕೆ ಮೂರು ಶತಮಾನಗಳು ಬೇಕಾದವು. ಗ್ರೀಕ್ ಮತ್ತು ರೋಮನ್ ಸಮಾಜಗಳು ವ್ಯಕ್ತಿಯನ್ನು ರಾಜ್ಯಕ್ಕೆ ಅಧೀನವಾಗಿ ಮಾಡಿದ್ದವು. ಆದರೆ ಕ್ರೈಸ್ತಧರ್ಮ ಗುರುತ್ವಕೇಂದ್ರವನ್ನು ರಾಜ್ಯದಿಂದ ವ್ಯಕ್ತಿಗೆ ವರ್ಗಾಯಿಸಿತು. ಹಾಗೆಯೇ ಅದು ವರ್ತಮಾನದಿಂದ ಭವಿಷ್ಯತ್ತಿಗೆ ಬದಲಾಯಿಸಿತು. ಪ್ರಾಚೀನ ಕ್ರೈಸ್ತರಿಗೆ ಗತಕಾಲದಲ್ಲಿ ಆಸಕ್ತಿಯಿರಲಿಲ್ಲ. ಆದರೆ ಕಾಲಕ್ರಮೇಣ ಚರಿತ್ರೆಯ ಅಗತ್ಯ ವ್ಯಕ್ತವಾಯಿತು. 333 ನ ವಂಹರ (ಸಂಡಿಕೆಯನ್ನು ಬಲಪಡಿಸುವುದಕ್ಕೂ ಅಮ್ಮೋನ್ನತಿಗೂ ಜರಿತ್ತೆಂ ಬೆಂಬಲ ಬೇಕಾಯಿತು. ಮೊದಲನೆಯ ಮುಖ್ಯ ಕ್ರೈಸ್ತ ಚರಿತ್ರಕಾರ ಸೆಕ್ಸ್‌ಟಸ್ ಜೂಲಿಯಸ್ ಆಫ್ರಿಕಾನಸ್. ಆದರೆ ಮತೀಯ ಇತಿಹಾಸದ ಪಿತಾಮಹ ಯೂಸಿಬಿಯಸ್ (260-340), ಈತ ರೋಮನ್ ಸಾಮ್ರಾಜ್ಯದ ಅತ್ಯಂತ ಶ್ರೀಮಂತ ಗ್ರಂಥಭಂಡಾರವಿದ್ದ ಪ್ಯಾಲೆಸ್ಟೈನಿನಲ್ಲಿದ್ದು<noinclude></noinclude> n2irzy3hlw9pwpsisi3dl1m3rq6unjr ಪುಟ:Mysore-University-Encyclopaedia-Vol-2-Part-2.pdf/೪೦ 104 118486 314134 2026-04-30T18:24:12Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಇತಿಹಾಸ ಲೇಖನ ದನ್ನೂ ತೋರಿಸಿದ್ದಾನೆ. ಭಾರತ ಚೀನಗಳು ತಮ್ಮ ಪ್ರಾಚೀನತೆಯಿಂದಲೂ ಉನ್ನತ ನಾಗರಿಕತೆಗಳಿಂದಲೂ ಎಲ್ಲರ ಗಮನ ಸೆಳೆದವು. ಪ್ರಾಚ್ಯಗ್ರಂಥಗಳೂ ಭಾಷಾಂತರಗಳೂ ಇತಿಹಾಸ ಲೇಖನಗಳ ರಾಶಿಯಲ್ಲಿ ಸೇರಿಕೊಂಡುವು. ಪ್... 314134 proofread-page text/x-wiki <noinclude><pagequality level="1" user="Pragathi. BH" /></noinclude>ಇತಿಹಾಸ ಲೇಖನ ದನ್ನೂ ತೋರಿಸಿದ್ದಾನೆ. ಭಾರತ ಚೀನಗಳು ತಮ್ಮ ಪ್ರಾಚೀನತೆಯಿಂದಲೂ ಉನ್ನತ ನಾಗರಿಕತೆಗಳಿಂದಲೂ ಎಲ್ಲರ ಗಮನ ಸೆಳೆದವು. ಪ್ರಾಚ್ಯಗ್ರಂಥಗಳೂ ಭಾಷಾಂತರಗಳೂ ಇತಿಹಾಸ ಲೇಖನಗಳ ರಾಶಿಯಲ್ಲಿ ಸೇರಿಕೊಂಡುವು. ಪ್ರಾಚ್ಯದ ಬಗೆಗೆ ತಿಳಿವಳಿಕೆಯೂ ಮಧ್ಯಯುಗದ ಪರಿಜ್ಞಾನವೂ ವಿಸ್ಮತವಾದವು. ಸಾಮಗ್ರಿಯ ಸೂಕ್ಷ್ಮ ಪರೀಕ್ಷಣವೂ ದಾಖಲೆಗಳ ಅಧಿಕೃತತೆಯ ನಿಷ್ಕರ್ಷೆಯೂ ಸಾಧ್ಯವಾದವು. ಆಗಿನ ಕಾಲದ ವಾತಾವರಣ, ಸರ್ಕಾರ, ಧರ್ಮ, ಜನರ ಪ್ರತಿಭೆ ಇವುಗಳೆಲ್ಲವೂ ಇತಿಹಾಸದ ಕಾರ್ಯಕಾರಣಸಂಬಂಧಸೃಷ್ಟಿಯಲ್ಲಿ ಸಹಾಯಕವಾದವು. ರಮ್ಯತೆ ಮತ್ತು ಇತಿಹಾಸ ಲೇಖನ: ಫ್ರಾನ್ಸಿನ ಮಹಾಕ್ರಾಂತಿಯಾದ ಅನಂತರ ಎರಡು ಬಗೆಯ ಇತಿಹಾಸ ಲೇಖನ ಕಂಡುಬರುತ್ತದೆ. ಪುರಾತನ ವೈಭವದ ಪುನರಾವರ್ತ ನೆಯ ಹಂಬಲವೊಂದು ಕವಲಾದರೆ, ವೈಚಾರಿಕ ಪಂಥದ ಪುನರುಜ್ಜಿವನ ಇನ್ನೊಂದು ಕವಲು. ಎರಡು ಬಗೆಯ ಇತಿಹಾಸಗಳೂ ಮಧ್ಯಯುಗೀಯ ಲಕ್ಷಣ ತಳೆದುವು. ರಾಷ್ಟ್ರೀಯ ಸಂಪ್ರದಾಯ, ಹಳೆಯ ಮನೆ, ಹಳೆಯ ಕೊತ್ತಲ, ಹಳೆಯ ಆರಾಧನಮಂದಿರ-ಎಲ್ಲವೂ ಆದರ್ಶಪ್ರಾಯವೇ. ಚರಿತ್ರಕಾರರು ಮತ್ತೆ ಹಳೆಯ ಹಾಡನ್ನೇ ಹಾಡಿದರು. ಹಳೆಯ ಕಥೆಗಳ ಕನಸು ಕಂಡರು. ಪುರಾತನಪ್ರಿಯತೆಯ ಇತಿಹಾಸಲೇಖನ ವಿಧಾನ ಹೆಚ್ಚುಕಡಿಮೆ ಆ ಕಾಲದ ಎಲ್ಲ ಚಿಕ್ಕದೊಡ್ಡ ಬರವಣಿಗೆಗಳನ್ನೂ ಹೊಕ್ಕಿತು. ಶುದ್ಧಾಂಗವಾಗಿ ವೈಜ್ಞಾನಿಕ ಚಿಂತನೆಯನ್ನು ಪ್ರತಿನಿಧಿಸಿದ ನೀಬೂರ್‌ನಂಥ ಚರಿತ್ರಕಾರರಲ್ಲೂ ಇದು ಕಂಡಿತು. ಸ್ಪೇನಿನ ಕ್ರೈಸ್ತ ರಾಜರ ಯುದ್ಧ ಮತ್ತು ಗಾಥಿಕ್ ವಾಸ್ತುಶಿಲ್ಪ-ಇವು ಏಕಪ್ರಕಾರವಾದ ಸಾರ್ವತ್ರಿಕ ಹಾಗೂ ರಾಷ್ಟ್ರೀಯ ಅನುಕಂಪೆಯ ವಸ್ತುಗಳಾದುವು. ಮಧ್ಯಯುಗದ ಇತಿವೃತ್ತಗಳ ಅನುವಾದಗಳನ್ನು ಪುನರ್‌ ಮುದ್ರಿಸಲಾಯಿತು. ಜಾತಿ, ರಮ್ಯಕಾವ್ಯವೆಂಬ ಹೊಸತೊಂದು ಸಾಹಿತ್ಯ ಪ್ರಚಲಿತವಾಯಿತು. ಸರ್‌ವ್ವಾಲ್ಟರ್ ಸ್ಕಾಟ್ ಅದರ ಪ್ರಮುಖ ಪ್ರತಿಪಾದಕ. ಅಮೂರ್ತ ವಿಚಾರವೊಂದೇ ಸಾಲದೆಂಬುದು ಈ ಚರಿತ್ರಲೇಖನದ ವೈಶಿಷ್ಟ್ಯ ಇದರ ಅತಿರೇಕದ ಮಾದರಿ ಕಾರ್ಲ್ ಮಾರ್ಕ್ಸನಲ್ಲಿ ಕಂಡುಬಂತು; ಸಮಾಜವಾದಿ ಪಂಥಕ್ಕೆ ರಮ್ಯಪಂಥದ ರೂಪು ಬಂತು. ಇನ್ನೂ ಒಂದು ಉದಾಹರಣೆ ಹೆಗೆಲ್. ಚರಿತ್ರೆಗೆ ವೈಜ್ಞಾನಿಕ ಕಲ್ಪನೆಯನ್ನು ಆಧಾರ ಮಾಡದೆ ತನ್ನ ಆದರ್ಶ ತತ್ತ್ವಗಳನ್ನೇ ಆತ ರೂಪಿಸಿದ. ಚರಿತ್ರೆಯನ್ನು ಒಂದು ವಿಳಾಸವೆಂದು ಲಿಸಿಕೊಳ್ಳುವುದೂ ಅದನ್ನು ಆರ್ಧ್ರಮೌಲ್ಯಗಳ ಚಯೆಂದು ಭಾವಿಸುವುದೂ ಹಗೆಲಿಯನ್ ದೃಷ್ಟಿಕೋನ. ಕ್ಯಾಂಟನ ಅಮಯುಬಂದಿಗಳ ವ್ಯಕ್ತಿನಿಷ್ಠೆಯಿಂದ ಈತ ಚರಿತ್ರೆಯನ್ನು ಚಿಂತನೆಯ ವಸ್ತುನಿಷ್ಠೆಯತ್ತ ಹೊರಡಿಸಿದ. ಈ ಯುಗದಲ್ಲಿ ಇತಿಹಾಸವನ್ನು ಒಮ್ಮೊಮ್ಮೆ ಚಿಂತನೆಯ ಹಂತದಿಂದ ಎತ್ತಿ ಗತಕಾಲದ ಕಾಲ್ಪನಿಕ ಜೀವನಪೀಠದ ಮೇಲೆ ಕರಿಸುತ್ತಿದ್ದದಣ್ಣ ಉಂa ಇತ್ಯಾತ್ಮಕ ಧೋರಣೆಯ ಇತಿಹಾಸ ಲೇಖನ: 19ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಒಂದು ವೈಚಾರಿಕ ಪಂಥ ಹುಟ್ಟಿಕೊಂಡಿತು. ಚರಿತ್ರೆಯ ತತ್ತ್ವದಲ್ಲಿ ಮೂರು ಮುಖ್ಯಾಂಶಗಳಿವೆ ಯೆಂದು ಅದು ವಿಶ್ಲೇಷಿಸಿತು; ಚಾರಿತ್ರಿಕ ಘಟನೆಗಳ ಸತ್ಯತೆ, ನಿರೂಪಣೆಗೂ ದಾಖಲೆಗೂ ಹೊಂದಾಣಿಕೆ, ಬೆಳವಣಿಗೆಯ ವ್ಯಾಪನೆ. ಚಾರಿತ್ರಿಕ ಘಟನೆಗಳ ಸತ್ಯತೆಯನ್ನೆತ್ತಿ ಹಿಡಿದವರು ತಮ್ಮನ್ನು ಚರಿತ್ರಕಾರರೆಂದು ಕರೆದುಕೊಂಡರು. ಮೂಲದೊಂದಿಗೆ ಹೇಳಿಕೆಯ ಯಥಾರ್ಥತ ಯನ್ನು ಸ್ಥಾಪಿಸಲು ಹೊರಟವರು ತಮ್ಮನ್ನು ಭಾಷಾಶಾಸ್ತ್ರಜ್ಞರೆಂದು ಕರೆದುಕೊಂಡರು. ಪ್ರಕೃತಿಯನ್ನು ವಿವರಿಸಿದವರು ತತ್ತ್ವಶಾಸ್ತ್ರಜ್ಞರೆಂದು ಹೆಸರಾದರು. ಚರಿತ್ರಕಾರರು ವಿಶಿಷ್ಟ ವಿಷಯಗಳನ್ನು ಪರೀಶೀಲಿಸಿದರೇ ವಿನಾ ತತ್ತ್ವ ವಿಚಾರದಲ್ಲಿ ತೊಡಗಲಿಲ್ಲ. ಅವರಿಗೆ ಪ್ರಾಪಂಚಿಕ ವಿಷಯದ ಮೌಲ್ಯಕ್ಕಿಂತ ಯಥಾರ್ಥತೆಯೇ ಮುಖ್ಯವೆನಿಸಿತು. ಜರ್ಮನ್, ಫ್ರೆಂಚ್, ಕೆಥೊಲಿಕ್ ಅಥವಾ ಪ್ರಾಟೆಸ್ಟೆಂಟ್ ಎಂಬುದಾಗಿ ಚರಿತ್ರೆಗೆ ಬಣ್ಣ ಹಚ್ಚುವುದು ತಪ್ಪು. ಯಾರ ಭಾವನೆಗಳನ್ನೂ ಗಾಸಿಗೊಳಿಸದ ಮಟ್ಟಿಗೆ ಅದು ವಸ್ತುನಿಷ್ಠವಾಗಿರಬೇಕು. ಈ ಪಂಥದ ಚರಿತ್ರಕಾರರಲ್ಲೆಲ್ಲ ಅತ್ಯಂತ ಶ್ರೇಷ್ಠನಾದವನೆಂದರೆ ಲಿಯೊಪೋಲ್ಡ್ ರಾಂಕ. ಅವನು ತತ್ತ್ವಶಾಸ್ತ್ರವನ್ನು, ಅದರಲ್ಲೂ ಹೆಗೆಲಿಯನ್ ಸಿದ್ಧಾಂತವನ್ನು, ಎದುರಿಸಿದ. ಘಟನೆಗಳು ವಾಸ್ತವವಾಗಿ ಹೇಗೆ ಸಂಭವಿಸಿದುವುವೆಂಬುದನ್ನು ತೆರೆದು ತೋರುವುದೇ ಆತನ ಕೆಲಸ; ಹೇಗೆ ಸಂಭವಿಸಬಹುದಾಗಿತ್ತು ಎಂಬುದನ್ನಲ್ಲ, ಫ್ರೆಂಚ್ ಇತಿಹಾಸವನ್ನು ಫ್ರೆಂಚರ ಮನಸ್ಸಿಗೆ ಅಸಂತುಷ್ಟಿಯಾಗದಂತೆ ರಚಿಸಿದ್ದು ಆತನ ಅತ್ಯುನ್ನತ ಸಾಧನೆ. ಎರಡನೆಯ ವಿಚಾರಪಂಥ ಭಾಷಾಶಾಸ್ತ್ರಜ್ಞರದು. ಪಾಂಡಿತ್ಯದ ಇತಿಹಾಸದ ಮೇಲೆ ಇವರು ಗಮನ ಹರಿಸಿದರು. ಆಕರಗಳನ್ನು ವೈಜ್ಞಾನಿಕವಾಗಿ ಸಂಪಾದಿಸಿ, ಅದನ್ನು ವಸ್ತುವಾಗಿ ಉಪಯೋಗಿಸಿಕೊಳ್ಳುವಂತೆ ಚರಿತ್ರಕಾರರಿಗೆ ಒದಗಿಸುವುದು ಅವರ ಕೆಲಸ. ಮೂರನೆಯ ಪಂಥದವರು ತತ್ತ್ವಶಾಸ್ತ್ರಜ್ಞರು ಕರ್ತವ್ಯ ನಿರ್ವಹಿಸಿದರು. ಆದರೆ ಹಾಗೆ ಕರೆಯಿಸಿಕೊಳ್ಳಲು ಇಷ್ಟಪಡದವರು ಇತ್ಯಾತ್ಮಕವಾದಿಗ ಇಂದೋ ನೈಜಸಿದ್ದಾಂತಿಗಳೆಂದೋ ಸಮಾಜಶಾಸ್ತ್ರಜ್ಞರೆಂದೋ ಪ್ರಯೋಗಶೀಲರೆಂದೋ ಶೋಧಕರೆಂದೋ ತಮ್ಮನ್ನು ತಾವು ವಿನಯದಿಂದ ಕರೆದುಕೊಂಡರು. ಚಾರಿತ್ರಿಕ ತತ್ತ್ವಶಾಸ್ತ್ರಜ್ಞರದಕ್ಕಿಂತ ಇವರ ಕೆಲಸ ಭಿನ್ನ. ಇತಿಹಾಸ ದರ್ಶನಶಾಸ್ತ್ರಜ್ಞರಿಗೆ ಗುರಿಯ ಕಲ್ಪನೆಯೇ ಮೂಲ. ಇವರಿಗೆ ಕಾರಣದ ಕಲ್ಪನೆಯೇ ಆಧಾರ. ಪ್ರತಿಯೊಂದು ಘಟನೆಯ ಕಾರಣವನ್ನೂ ಹುಡುಕುವುದು, ಆ ಕಾರಣಸೂತ್ರವನ್ನು ಚರಿತ್ರೆಯ ಗತಿಯ ಮೇಲೆ ಪ್ರಯೋಗಿಸುವುದು-ಇದು ಅವರ ಕೆಲಸ. ಇತರರು ಇತಿಹಾಸ ಚೇತನದ ಮೂಲಾನ್ವೇಷಣೆ ೩೪೧ ಮಾಡಿದರು. ಆದರೆ ಅವರು ಇತಿಹಾಸದ ಚಲನಸೂತ್ರವನ್ನು, ಸಾಮಾಜಿಕ ಭೌತಶಾಸ್ತ್ರವನ್ನು ಸೃಷ್ಟಿಸಲೆತ್ನಿಸಿದರು. ಇಡೀ ವಿಜ್ಞಾನವೇ ಸಂಗ್ರಹ ಕಾರ್ಯಾಗಾರದ ತತ್ತ್ವದ మేల ರೂಪಿತವಾಗಿದ್ದರಿಂದ ಇತಿಹಾಸದ ಸಮರಸ ಚೌಕಟ್ಟಿನಲ್ಲಿ ಕಾರಣಗಳನ್ನೂ ಅವುಗಳಿಂದ ಉದ್ಭವಿಸಿದ ವಿಷಯಪ್ರವಾಹವನ್ನೂ ತೋರಿಸುವ ಯತ್ನ ನಡೆಯಿತು. ಇತಿಹಾಸದ ಕಾರಣಪರಂಪರೆಯನ್ನು ನಿರ್ಧರಿಸುವುದರಲ್ಲಿ ಜನಾಂಗ, ವಂಶ, ಅವನತಿ, ಅನುಕರಣೆ, ಪ್ರಭಾವ, ವಾತಾವರಣ ಮುಂತಾದ ಪ್ರಾಕೃತಿಕ ವಿಚಾರಗಳನ್ನೂ ಇತರ ಅಂಶಗಳನ್ನೂ ಪರೀಶೀಲನೆಗೆ ತೆಗೆದುಕೊಳ್ಳಬೇಕು-ಎಂಬುದು ಇವರ ವಿಚಾರ. ಹೀಗೆ ಇತ್ಯಾತ್ಮಕವಾದಿಗಳು ಚರಿತ್ರೆಯನ್ನು ಕಡಿಮೆ ಅಮೂರ್ತವೂ ಸತ್ಯವಿಷಯಭೂಯಿಷ್ಠವೂ ಆಗುವಂತೆ ಮಾಡಿದರು. ಭೌತಿಕವೆನ್ನಬಹುದಾದ ಆಸಕ್ತಿಗಳನ್ನೂ ಕ್ರತುಶಕ್ತಿಯಬಹುದಾದ ಹಿಂಸ ಬಲಗಳನ್ನೂ ಸ್ವಾಭಾವಿಕವೆನ್ನಬಹುದಾದ ವಿನ್ಯಾಸಗಳನ್ನೂ ರೋಗನಿದಾನಗಳೆನಿಸಬಹುದಾದ ಪ್ರಕ್ರಿಯೆಗಳನ್ನೂ ಮಾನಸಿಕ ಶ್ರಮಗಳೆನ್ನಬಹುದಾದ ಅಧ್ಯಾತ್ಮಿಕ ಸಂಕೀರ್ಣತೆಗಳನ್ನೂ ಒಳಗೊಳ್ಳುವಂತೆ ಮಾಡಿದರು. ಭಿನ್ನತೆಯೂ ಐತಿಹಾಸಿಕ ವಿವಿಧತೆಯೂ ಅಸ್ತಿತ್ವಕ್ಕೆ ಬಂದದ್ದು ಹೇಗೆಂಬುದನ್ನು ಕಂಡುಹಿಡಿಯಲು ಈ ಇತ್ಯಾತ್ಮಕವಾದಿಗಳು ಪ್ರಯತ್ನಿಸಿದರು. ಭಾರತೀಯ ಇತಿಹಾಸ ಲೇಖನ: ಪ್ರಶ. 1000ದ ವರೆಗೆ ಭಾರತದಲ್ಲಿ ಇತಿಹಾಸಲೇಖನದ ಅಭಾವ ಕಂಡುಬರುತ್ತದೆ. ಇದು ಆಶ್ಚರ್ಯವೇ ಸರಿ. ಇತಿಹಾಸ ಲೇಖನವೆಂದು ಹೇಳಬಹು ದಾದ ಕೃತಿಗಳು ದೊರತಿರುವುದು ಎರಡೇ ಎರಡು. ಒಂದು, ರಾಜ ತರಂಗಿಣಿ, ಕಲ್ಲಣ ವಿರಚಿತ ಕಾಶ್ಮೀರ ರಾಜವಂಶಾವಳಿ. ಇನ್ನೊಂದು ಮಹಾವಂಶ ಎಂಬ ಹೆಸರಿನ ಸಿಲೋನಿನ ರಾಜವಂಶಾವಳಿಯ ಕೃತಿ. ಇತಿಹಾಸಕೃತಿಗಳು ನಾಶವಾಗಿವೆ ಎಂದು ಭಾವಿಸಲು ಕಾರಣಗಳು ಏನೂ ಇಲ್ಲ. ಚಾರಿತ್ರಿಕವಾದ, ಚಾರಿತ್ರಿಕ ಸಾಹಿತ್ಯ ಇಲ್ಲದೆ ಹೋದರೂ ನಾವು ಪ್ರಾಚೀನ ಭಾರತದ ಚರಿತ್ರೆಯನ್ನು ಪುನರ್ ನಿರ್ಮಿಸಬಹುದು. ಪುರಾಣ ಎಂದು ಕರೆಯುವ ಸಾಹಿತ್ಯ ಇತಿಹಾಸವೆಂಬ ಭಾಗವನ್ನು ಒಳಗೊಂಡಿದೆ. ರಾಜರ ಪಟ್ಟಿಗಳನ್ನೂ ಸಂಪ್ರದಾಯಗಳನ್ನೂ ಸಂಸ್ಥೆಗಳನ್ನೂ ಕುರಿತ ಸಮಗ್ರ ಉಲ್ಲೇಖಗಳನ್ನೊದಗಿಸುವುದೇ ಇದರ ಮುಖ್ಯ ಉದ್ದೇಶ. ಈ ಆಧಾರದಿಂದ ನಾವು ಆ ಕಾಲದ ಇತಿಹಾಸವನ್ನು ರಚಿಸಬಹುದು. ಕಾಲಚಕ್ರದೊಂದಿಗೆ ವಿಶ್ವವೂ ಪರಿವರ್ತನೆ ಹೊಂದುತ್ತದೆ ಎಂಬ ಮೂಲಭೂತವಾದ ಕಲ್ಪನೆಯೇ ಈ ಬರವಣಿಗೆ ಗಳಿಗೆ ಆಧಾರ. ಈ ಹಿನ್ನೆಲೆಯಲ್ಲಿ ಮನುಷ್ಯನಿಗೆ ಇತಿಹಾಸದ ಅತ್ಯುನ್ನತ ಪಾಠವಾಗುತ್ತದೆ. ಶಾಂತರಸವನ್ನು ಇವು ಬೋಧಿಸುತ್ತವ. ಹೀಗೆ ಯಹೂದ್ಯರ, ಕ್ರೈಸ್ತರ ಮತ್ತು ಮುಸ್ಲಿಮರ ಧರ್ಮಗಳಲ್ಲಿ ಇಲ್ಲದ ಬೇರೆ ಬಗೆಯ ಚಾರಿತ್ರಿಕ ಪ್ರಜ್ಞೆಯನ್ನು ಭಾರತೀಯ ಚಿಂತನೆ ಬೋಧಿಸುತ್ತದೆ. ಬೌದ್ಧ ಪರಂಪರೆಯ ಸಾಹಿತ್ಯ ಮುರಾಣಸಾಹಿತ್ಯಕ್ಕಿಂತಲೂ ಹೆಚ್ಚು ನಂಬಿಕೆಗೆ ಅರ್ಹ. ಕ್ರಿಸ್ತಶಕದ ಆರಂಭದ ವೇಳೆಗೆ ಚಾರಿತ್ರಿಕ ಪ್ರಜ್ಞೆಯಲ್ಲಿ ಒಂದು ಮಹತ್ತ್ವಪೂರ್ಣ ಬದಲಾವಣೆ ಕಂಡುಬರುತ್ತದೆ. ಅದು ಕಾವ್ಯರಚನೆ. ಪ್ರಾಚೀನ ಇತಿಹಾಸ ಪರಂಪರೆಯನ್ನು ಇಲ್ಲಿ ಮತ್ತೆ ರಚಿಸಿ ವ್ಯಾಖ್ಯಾನಿಸಲಾಯಿತು. ಈ ಕ್ರಿಯೆಯಲ್ಲಿ ಚಾರಿತ್ರಿಕ ಸತ್ಯ ನಿಧಾನವಾಗಿ ಸೌಂದರ್ಯಶಾಸ್ತ್ರದಲ್ಲಿ ಕರಗಿಹೋಗುತ್ತದೆ. ಈ ಕಾಲದಲ್ಲಿ ಚರಿತ್ರೆಯೂ ಕಥೆಯಾಗುತ್ತದೆ. ಈ ಪ್ರಕ್ರಿಯೆ ಕ್ರಿಸ್ತಶಕ ಮೊದಲನೆಯ ಸಹಸ್ರಮಾನದುದ್ದಕ್ಕೂ ಮುಂದುವರಿಯಿತು. ಪರಿಣಾಮವಾಗಿ ಪ್ರಶ. 2ನೆಯ ಶತಮಾನಕ್ಕಿಂತ ಹಿಂದಿನ ಪ್ರಾಕೃತ ಶಾಸನಗಳಲ್ಲಿ ಕಂಡುಬರುವ ಚಾರಿತ್ತಿಕ ವಿವರಗಳು ಮುಂದಿನ ಸಂಸ್ಕೃತ ಶಾಸನಗಳಿಗಿಂತಲೂ ಹೆಚ್ಚು ಕರಾರುವಾಕ್ಕಾದವು. ಒಂದೇ ಘಟನೆಯ ಮೊದಲಿನ ಹಾಗೂ ಅನಂತರದ ನಿರೂಪಣೆಗಳೆರಡೂ ಇರುವ ಪಾಲಿ ಸಾಹಿತ್ಯದಲ್ಲಾದರೋ, ಮೊದಲಿನದು ಹೆಚ್ಚು ಖಚಿತ. ಸಮಕಾಲೀನ ದಾಖಲೆಗಳನ್ನು ಕಲಾತ್ಮಕವಾಗಿ ಪರಿವರ್ತಿಸಿದುದರಿಂದ ಚರಿತ್ರೆ ಕಥೆಯಾಗಿ ಮಾರ್ಪಟ್ಟಿತು. ಸಂಪ್ರದಾಯವನ್ನು ಮುರಿದು ಶುದ್ಧ ಚಾರಿತ್ರಿಕ ತತ್ತ್ವಗಳ ಮೇಲೆ ಬರೆದ ಕೀರ್ತಿ ಕಲ್ದಣನಿಗೆ ಸಲ್ಲಬೇಕು. ಅವನು ಹನ್ನೆರಡನೆಯ ಶತಮಾನದ ಚರಿವಿಯಾಗಿ ತನ್ನ ತಂದೆ ಮತ್ತು ಸಹ ಆಸ್ಥಾನಿಕರಿಂದ ಏನೆಲ್ಲವನ್ನು ಪಡೆಯಬಹುದೋ ಅದೆಲ್ಲವನ್ನೂ ಬಿಟ್ಟು ಇಂದು ಸಮಗ್ರವಾಗಿ ತನ್ನ ಕೃಷಿಯನ್ನು ನಿರೂಪಿಸಿದ. ಭಾರತದಲ್ಲಿ ನಿಜವಾಗಿಯೂ ಬಹಳ ಅಪರೂಪವಾದ ವಿಮರ್ಶನ ಪ್ರಜ್ಞೆಯಿಂದ ಅವನು ತನ್ನ ವಿಸ್ತಾರವಾದ ರಾಜಕೀಯ ಕೃತಿಯನ್ನು ರಚನೆ ಮಾಡಿದ್ದಾನೆ. ಅವನ ನಿರೂಪಣೆ ಧರ್ಮಶೀಲ ನಿರಂಕುಶತೆಯ ಗುಣಗಳನ್ನು ಎತ್ತಿ ಹಿಡಿಯುತ್ತದೆ. ಊಳಿಗಮಾನ್ಯ ಮನೆತನಗಳ ತಿಕ್ಕಾಟದ ದುಷ್ಪಲಗಳಿಗೆ ಪರಿಹಾರವಾದ ಧರ್ಮಾತ್ಮನ ದೊರೆತನದ ಹಿರಿಮೆಯ ಬಣ್ಣನೆಯನ್ನು ಆತನ ಕೃತಿಯಲ್ಲಿ ಕಾಣಬಹುದು. ಈ ಪ್ರಪಂಚಕ್ಕೆ ಬಲು ಮುಪ್ಪು: ಇದಕ್ಕೀಗ ಅವನತಿಯ ದಶ. ಈ ಪ್ರಪಂಚದಲ್ಲಿ ಎಲ್ಲವೂ ನಶ್ವರ, ಮಾನವನನ್ನು ರೂಪಿಸುವಲ್ಲಿ ದೈವೀಶಕ್ತಿಗಳ ಪ್ರಭಾವ ಬಹಳ, ವೈರಾಗ್ಯಭಾವವನ್ನೊಪ್ಪಿ ಅದನ್ನು ಪೋಷಿಸಿಕೊಳ್ಳುವುದೇ ಮಾನವನಿಗೆ ವಿಹಿತಮಾರ್ಗ. ಇದು ಈ ಸನಾತನಿ ಸಂಪ್ರದಾಯವಂತ ಬ್ರಾಹ್ಮಣ ಲೇಖಕನ ಕೃತಿಯ ಅಂತಃಸೂತ್ರ ಇತಿಹಾಸ ವಿಚಾರದಲ್ಲಿ ಕಲ್ಲಣನ ದೃಷ್ಟಿ ಮಧ್ಯಯುಗದ ಹಿಂದೂಭಾರತದಲ್ಲಿ ಅನೇಕರು ಬಹುಶಃ ಒಪ್ಪುವಂಥದಾಗಿತ್ತು. ಭಾರತಕ್ಕೆ ಮುಸ್ಲಿಮರು ಬಂದಾಗ ಅವರು ತೀವ್ರತರ ಚಾರಿತ್ರಿಕ ಪ್ರಜ್ಞೆಯನ್ನು ತಮ್ಮೊಂದಿಗೆ ತಂದರು. ಅರಬ್ಬಿ, ತುರ್ಕಿ ಹಾಗೂ ಪಾರಸೀ ಮೂಲಗಳಿಂದ ನವೋನವವಾಗುತ್ತಿದ್ದ ಸೂಕ್ಷ್ಮ ಇತಿಹಾಸಪ್ರಜ್ಞೆ ಅವರಲ್ಲಿತ್ತು. ಭಾರತದಲ್ಲಿ ಸುಲ್ತಾನರ ಯುಗದ ಮುಸಲ್ಮಾನ ಚರಿತ್ರಕಾರರು ದೈವೀಸ್ಫೂರ್ತವಾದ ಕುರಾನಿನಲ್ಲಿ ಮಾತ್ರವೇ ನಿಜವಾದ ಧರ್ಮವನ್ನು<noinclude></noinclude> tvherln7spsbvkthfgaiumun68qg1cr ಪುಟ:Mysore-University-Encyclopaedia-Vol-6-Part-8.pdf/೨೯ 104 118487 314164 2026-05-01T02:15:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೯೪ ಗುರುತ್ವಾಕರ್ಷಣ ಕುಸಿತ ಮಣ್ಣಿನ ಕೆಲಸ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳ ಕೈ ಮತ್ತು ಕಣ್ಣುಗಳ ಹೊಂದಾಣಿಕೆಯ ಕೌಶಲ್ಯವನ್ನು ವೃದ್ಧಿಪಡಿಸುವರು. ಐದನೆಯ ತರಗತಿಯಲ್ಲಿ ಇಂಗ್ಲಿಷ್ ಮತ್ತು ಭೌತವಿಜ್ಞಾನಗಳನ್ನು ಆರ... 314164 proofread-page text/x-wiki <noinclude><pagequality level="1" user="Pragathi. BH" /></noinclude>೩೯೪ ಗುರುತ್ವಾಕರ್ಷಣ ಕುಸಿತ ಮಣ್ಣಿನ ಕೆಲಸ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳ ಕೈ ಮತ್ತು ಕಣ್ಣುಗಳ ಹೊಂದಾಣಿಕೆಯ ಕೌಶಲ್ಯವನ್ನು ವೃದ್ಧಿಪಡಿಸುವರು. ಐದನೆಯ ತರಗತಿಯಲ್ಲಿ ಇಂಗ್ಲಿಷ್ ಮತ್ತು ಭೌತವಿಜ್ಞಾನಗಳನ್ನು ಆರಂಭಿಸುವರು. ಪ್ರೌಢಶಾಲೆಯ ಅಂತಸ್ತಿನಲ್ಲಿ ನಡೆಯುವ ಅಧಿಕಾರಿ ಅಥವಾ ಪ್ರವೇಶ (ಎಸ್ಸೆನ್ಸ್) ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾದವರು ವಿಶ್ವವಿದ್ಯಾಲಯದ ತರಗತಿಗೆ ಹೋಗುವರು. ಗುರುಕುಲ ವಿಶ್ವವಿದ್ಯಾಲಯದ ಶಿಕ್ಷಣವನ್ನು ಮೂರು ಪತ್ಯೇಕ ಮಹಾವಿದ್ಯಾಲಯ ಗಳಲ್ಲಿ ವ್ಯವಸ್ಥೆಗೊಳಿಸಿದೆ. ಮೊದಲನೆಯದಾದ ವೇದ ಮಹಾವಿದ್ಯಾಲಯದಲ್ಲಿ ವೇದಾಧ್ಯಯನಕ್ಕೂ ದರ್ಶನ, ಸಂಸ್ಕೃತ, ಸಾಹಿತ್ಯ, ಇತ್ಯಾದಿ ವಿಷಯಗಳ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಿದೆ. ಎರಡನೆಯದಾದ ಸಾಧಾರಣ ಮಹಾವಿದ್ಯಾಲಯದಲ್ಲಿ (ಜನರಲ್ ಕಾಲೇಜ್) ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ಪಾಶ್ಚಾತ್ಯದರ್ಶನ, ತೌಲನಿಕ ಧರ್ಮಶಾಸ್ತ್ರ, ರಸಾಯನಶಾಸ್ತ್ರ ಇತ್ಯಾದಿ ವಿಷಯಗಳನ್ನು ಬೋಧಿಸುವರು. ಅವುಗಳಲ್ಲಿ ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನೂ ನಡೆಸುವರು. ಮೂರನೆಯದಾದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಚೀನ ಭಾರತದ ವೈದ್ಯವಿದ್ಯೆಯ ಮತ್ತು ಆಧುನಿಕ ವೈದ್ಯಶಾಸ್ತ್ರದ ಅಧ್ಯಯನಕ್ಕೆ ಅವಕಾಶವಿದೆ. ವಿಶ್ವವಿದ್ಯಾಲಯದಲ್ಲಿ ಆದ್ಯಂತವೂ ಶಿಕ್ಷಣ ಮಾಧ್ಯಮ ಹಿಂದಿ, ಸಂಸ್ಕೃತದ ವ್ಯಾಸಂಗಕ್ಕೆ ಪ್ರಾಮುಖ್ಯವುಂಟು. ಗುರುತ್ವಾಕರ್ಷಣ ಕುಸಿತ : ನಕ್ಷತ್ರ ಇಲ್ಲವೇ ಬೇರೆ ಯಾವುದೇ ಆಕಾಶಕಾಯ ಅದರ ಪ್ರಾರಂಭಿಕ ಪ್ರಸಾಮಾನ್ಯ ಗಾತ್ರದಿಂದ ನೂರಾರು ಪಟ್ಟು ಇಲ್ಲವೇ ಸಾವಿರಾರು ಪಟ್ಟು ಅಲ್ಪ ಗಾತ್ರಕ್ಕೆ ತೀವ್ರವಾಗಿ ಅಂತಃ ಸ್ಫೋಟಿಸುವಿಕೆ. ಅತಿಘನ ಅತಿಸಾಂದ್ರತೆಯುಳ್ಳ ನಕ್ಷತ್ರಗಳು ನ್ಯೂಟನ್ನನ ನಿಯಮ ಸೂಚಿಸುವದಕ್ಕಿಂತಲೂ ಹೆಚ್ಚಾದ ಸಂಪೀಡನ ಗುರುತ್ವಾಕರ್ಣ ಬಲವನ್ನು ಅನುಭವಿಸುತ್ತವೆಂದು ಸಾರ್ವತ್ರಿಕ (ರಿಲೇಟಿವಿಟಿ) ಸಾಪೇಕ್ಷತಾ ಸಿದ್ಧಾಂತ ನಿರೂಪಿಸುತ್ತದೆ. ಅಂಥ ಘನವಸ್ತುಗಳಲ್ಲಿ ಅಥವಾ ನಕ್ಷತ್ರಗಳಲ್ಲಿ ಗುರುತ್ವಾಕರ್ಷಣ ಬಲ ಕಲ್ಪನೆಗೂ ಮೀರಿದ ಆಂತರಿಕ ಒತ್ತಡಗಳಿಗಿಂತಲೂ ಅಧಿಕವಾಗಿದ್ದು ನಕ್ಷತ್ರಗಳು ಗುರುತ್ವಾಕರ್ಷಣ ವನ್ನು ಅನುಭವಿಸಿತ್ತವೆ ಇದರಿಂದಾಗಿ ಅವುಗಳ ಗಾತ್ರ ಸರಿಸುಮಾರು ಶೂನ್ಯವೇ ಆಗಿ ಸಾಂದ್ರತೆ ಅತ್ಯಧಿಕವಾಗುತ್ತದೆ. ಸೂರ್ಯನಂಥ ಸಾಧಾರಣ ನಕ್ಷತ್ರಗಳಲ್ಲಿ ಆಕರ್ಷಕ ಗುರುತ್ವಾತ್ಮಕ ಬಲಗಳನ್ನು ಉಷ್ಣದ ಒತ್ತಡ ಸಮತೋಲನದಲ್ಲಿಡುತ್ತದೆ. ನಕ್ಷತ್ರಗಳು ಹೊರಸೂಸುವ ಉಷ್ಣದ ಶಕ್ತಿಯನ್ನು ಎಲ್ಲಿಯವರೆಗೆ ಉಷ್ಣ ಬೈಜಿಕ (ಥರ್ಮೋನ್ಯೂಕ್ಲಿಯರ್) ಕ್ರಿಯೆಗಳು ಪುನಃ ಭರ್ತಿ ಮಾಡುತ್ತವೆಯೋ ಅಲ್ಲಿಯವರೆಗೆ ಸಾಕಷ್ಟು ಒತ್ತಡವಿದ್ದು ಗುರುತ್ವಾಕರ್ಷ ಕುಸಿತವನ್ನು ಅಂದರೆ ನಕ್ಷತ್ರ ಸಂಕುಚಿತಗೊಳ್ಳುವುದನ್ನು ತಡೆಯುತ್ತವೆ. ಕೋಟ್ಯಂತರ ವರ್ಷಗಳ ಅವಧಿಯಲ್ಲಿ ಮನೆ ಕಾರ್ಯ ಕ್ರಿಯೆಯಿಂದ ತನ್ನ ಇಂಧನವೆಲ್ಲವನ್ನೂ ವ್ಯಯ ಮಾಡಿದ ಬಳಿ ಉಷ್ಣದ ಒತ್ತಡವನ್ನು ಸಮತೋಲದಲ್ಲಿಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ಆಗ ಕುಸಿತ (ಸಂಪೀಡನೆ) ಪ್ರಾರಂಭವಾಗುತ್ತದೆ. ಈ ಸ್ಥಿತಿಯಲ್ಲಿ ನಕ್ಷತ್ರದ ಅಂತಿಮ ಆಕಾರ ಉಷ್ಣಬೈಜಿಕ ವಿಕಾಸದ ಕೊನೆಯ ಘಟ್ಟದಲ್ಲಿರುವ ಜಡವಸ್ತುವಾಗಿರುತ್ತದೆ. ಈ ವಸ್ತುವಿನ ಸಾಂದ್ರತೆ ಅತಿಯಾಗಿದ್ದು ಅಕ್ಕಪಕ್ಕದ ಪರಮಾಣುಗಳ ಅಥವಾ ಬೀಜಾಣುಗಳ ಪ್ರತಿಯೊಂದು ಧಾತುವಿನ ಒತ್ತಡ ಉಷ್ಣದ ಒತ್ತಡವನ್ನು ಮೀರಿಸುತ್ತದೆ. ಅಂತಿಮ ಆಕಾರದ ರಚನೆಯನ್ನು ಸ್ಥಿತಿ ಸಮೀಕರಣ ಅಂದರೆ ಸಿದ್ಧಾಂತದಿಂದ ನಿರೂಪಿಸಿದ ಸ್ಥಿತಿಸಮೀಕರಣ ಪ್ರಕಾರ ಉಷ್ಣಬೈಜಿಕ ವಿಕಾಸದ ಕೊನೆಯಲ್ಲಿ ಸ್ವಲ್ಪ ಕಡಿಮೆ ಸಾಂದ್ರತೆಯ ಜಡವಸ್ತು ಅತಿನಿರ್ಬಂಧಿತ ಪರಮಾಣುವಾದ 56Fe (ಕಬ್ಬಿಣ) ಆಗಿರುತ್ತದೆ; ಮತ್ತು ಒತ್ತಡ ಬಹಳವಾಗಿ ಘನಸ್ಥಿತಿ ಬಲಗಳ ಅಂಶವಾಗಿರುತ್ತದೆ. ಕಬ್ಬಿಣವನ್ನು ಮತ್ತಷ್ಟು ಸಂಪೀಡಿಸಿದಾಗ 56Fe ಪರಮಾಣುಗಳ ಕಕ್ಷೆಯ ಎಲೆಕ್ಟ್ರಾನುಗಳ ಒತ್ತಡ ಹೆಚ್ಚಾಗಿ ಘನಸ್ಥಿತಿ ಬಲಗಳ ಅಂಶ ಕುಗ್ಗುತ್ತದೆ; ಆದರೆ ಪೌಲಿಯ ತತ್ತ್ವದ ಪ್ರಕಾರ ಎಲೆಕ್ಟ್ರಾನುಗಳು ಮತ್ತಷ್ಟು ಒಟ್ಟಿಗೆ ಸಂಪೀಡಿಸಲು ವಿರೋಧ ವ್ಯಕ್ತಪಡಿಸುತ್ತವೆ. ಈ ರೀತಿ ಒತ್ತಡ ಹೆಚ್ಚಾಗಿ ಆದಷ್ಟೂ ಘನಸ್ಥಿತಿ ಬಲ ಕ್ಷಯವಾಗುತ್ತದೆ; ಕಕ್ಷೆಯ ಎಲೆಕ್ಟ್ರಾನುಗಳೇ ಸಂಪೂರ್ಣವಾಗಿ ಒತ್ತಡಕ್ಕೆ ಪ್ರೇರಕವಾಗಿ ಫರ್ಮಿ ವಿಕೃತ ಅನಿಲದ (ಫರ್ಮಿ ಡೀಜನರೇಟ್ ಗ್ಯಾಸ್) ರೂಪವನ್ನು ಹೊಂದುತ್ತವೆ; ಮತ್ತು ಇವು 56Fe ಬೀಜಾಣುಗಳ ಸುತ್ತ ಸಮುದಾಯವಾಗಲು ಹವಣಿಸುತ್ತಿರುತ್ತವೆ. ಅನಂತರ ಈ ಸಮುದಾಯ ಕಡಿಮೆಯಾಗಿ ಎಲೆಕ್ಟ್ರಾನುಗಳ ಸಮುದ್ರದಲ್ಲಿ ಬೀಜಾಣುಗಳು ಸ್ವತಂತ್ರವಾಗಿ ಚಲಿಸುತ್ತಿರುತ್ತವೆ. ಫರ್ಮಿ ಅನಿಲ ಮತ್ತು SoFe ಬೀಜಾಣುಗಳನ್ನು ಮತ್ತಷ್ಟು ಸಂಪೀಡಿಸಿದಾಗ ಎಲೆಕ್ಟ್ರಾನುಗಳು ಬಲವಂತವಾಗಿ 56Fe ಬೀಜಾಣುಗಳಲ್ಲಿ ನೂಕಲ್ಪಟ್ಟು ಪ್ರೋಟಾನುಗಳ ಜತೆಗೂಡಿ ನ್ಯೂಟ್ರಾನುಗಳಾಗಿ ಪರಿವರ್ತನೆ ಹೊಂದುತ್ತವೆ. ಈ ರೀತಿ ಬೀಜಾಣುಗಳಲ್ಲಿ ನ್ಯೂಟ್ರಾನುಗಳ ಸಂಖ್ಯೆ ಅಧಿಕವಾಗುತ್ತದೆ; ಮತ್ತು ಅತಿ ಹೆಚ್ಚಾಗಿ ನ್ಯೂಟ್ರಾನುಗಳು ಬೀಜಾಣುಗಳಿಂದ ಹೊರಹೊಮ್ಮುತ್ತವೆ; ಜಡವಸ್ತು ಅತಿಸಾಂದ್ರ ನ್ಯೂಟ್ರಾನ್ ಅನಿಲವಾಗಿ ಮಾರ್ಪಾಡಾಗುತ್ತದೆ. ಇಂಥ ಮೃತ ನಕ್ಷತ್ರದಲ್ಲಿ (ಡೆಡ್ ಸ್ಟಾರ್) ಸ್ಥಿತಿ ಸಮೀಕರಣದ ಪ್ರಕಾರದ ಒತ್ತಡಕ್ಕೆ ಸಮವಾಗಿ ಸಂಪೀಡಿತ ಗುರುತ್ವಾಕರ್ಷಣ ಬಲವಿರುವಂತೆ ಜಡವಸ್ತು ಹಂಚಲ್ಪಟ್ಟಿರುತ್ತದೆ. ಒಂದು ಮೃತ ನಕ್ಷತ್ರದ ಎರಡು ಸ್ಥಿರ ವಿನ್ಯಾಸಗಳೆಂದರೆ ಶ್ವೇತ ಕುಬ್ಬ ಮತ್ತು ನ್ಯೂಟ್ರಾನ್ ನಕ್ಷತ್ರಗಳು. ಎಲೆಕ್ಟ್ರಾನ್ ಸಮುದ್ರದಲ್ಲಿ ಸ್ಟೇಚ್ಛೆಯಾಗಿ ತಿರುಗಾಡುತ್ತಿರುವ ನ್ಯೂಕ್ಲಿಯಗಳಿಂದ ಶ್ವೇತುಗಳು ಮಾಡಲ್ಪಟ್ಟಿರುತ್ತವೆ ಮತ್ತು ನ್ಯೂಸ್ತಾನ್ ನಕ್ಷತ್ರಗಳು ಪ್ರಮುಖವಾಗಿ ನ್ಯೂಟ್ರಾನ್ ಅನಿಲದ್ದಾಗಿರುತ್ತವೆ. ಆದರೆ ಎಲ್ಲ ನ್ಯೂಕ್ಲಿಯ‌ ಇಂಧನವನ್ನು ವ್ಯಯ ಮಾಡಿದ ನಕ್ಷತ್ರದ ಅಂತಿಮ ಭವಿಷ್ಯ ಆ ನಕ್ಷತ್ರ ಎಷ್ಟು ಸ್ಕೂಲವಾಗಿದೆ ಮತ್ತು ಅದು ತನ್ನ ಅಂತಿಮ ಸ್ಥಿತಿಯನ್ನು ಹೊಂದುವ ಮುನ್ನ ಎಷ್ಟು ದ್ರವ್ಯ ರಾಶಿಯನ್ನು ಹೊರಸೂಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. 1.2 ಸೌರ ದ್ರವ್ಯ ರಾಶಿ (ಸೋಲಾರ್ ಮಾಸ್) ಅಥವಾ ಅದಕ್ಕಿಂತ ಕಡಿಮೆಯಷ್ಟು ಬಿಟ್ಟು ಮತ್ತೆಲ್ಲವನ್ನು ಈ ನಕ್ಷತ್ರ ನ್ಯೂಕ್ಲಿಯರ್ ಇಂಧನ ವ್ಯಯವಾಗುವ ಮುನ್ನವೇ ಹೊರಸೂಸಿದ್ದರೆ ಅಂದ ನಕ್ಷತ್ರ ಕುಸಿಯುವುದಿಲ್ಲ ಮತ್ತು ಅದು ಅಂತಿಮವಾಗಿ ಶ್ವೇತಕುಬ್ಬವಾಗಿ ಪರಿವರ್ತನೆ 4. ಇಂಧನವೆಲ್ಲವೂ ವ್ಯಯವಾದ ಬಳಿಕವೂ 1.2 ಸೌರ ರಾಶಿಗಿಂತ ಹೆಚ್ಚು ಇದ್ದ ಪಕ್ಷದಲ್ಲಿ ಆ ಪಕ್ಷಕ ಶ್ವೇತಕುಬ್ಬವಾಗಿ ಪರಿವರ್ತನೆ ಹೊಂದಲು ಸಾಧ್ಯ ವಿಲ್ಲ. ಏಕೆಂದರೆ ಆಗ ಅದು ಅತಿ ಸ್ಕೂಲವಾಗಿರುತ್ತದೆ. ಬದಲಾಗಿ ಅದು ಪ್ರಥಮದಲ್ಲಿ ಸಾಧುವಾಗಿ ಒಂದು ರೀತಿ ಸಂಕುಚಿತವಾಗಿ ಶ್ವೇತಕುಬ್ಬದ ಸ್ಥಿತಿಯ ಕಡೆ ಗಮಿಸುತ್ತದೆ. ಆದರೆ ಮಧ್ಯ ಭಾಗದ ಸಾಂದ್ರತೆ ಸುಮಾರು 109 ಗ್ರಾಮ್/ ಸಿ. ಸಿ ಗಳಷ್ಟಾದಾಗ ನ್ಯೂಕ್ಲಿಯರ್ ಪರಿವರ್ತನೆಗಳು ಇದನ್ನು ಉತ್ಪಾತ ದ ಚಿತ್ರದಲ್ಲಿ 1. ಕಾಲ, 2 ವೈಚಿತ್ರ್ಯ 3. ಸಂಜ್ಞೆಗಳು, 4, ನಕ್ಷತ್ರದ ಮೇಲೆ, ಕುಸಿತವನ್ನಾಗಿ ಪರಿರ್ತಿಸುತ್ತವೆ. 5. ಪರಿಭ್ರಮಿಸುತ್ತಿರುವ ವೀಕ್ಷಕ. 6. ಆರೀಯದಿಶೆ; S-ನಕ್ಷತ್ರ ಇದರಿಂದಾಗಿ ನಕ್ಷತ್ರದ ಗರ್ಭ ಬೇರ್ಪಟ್ಟು ಅತಿ ವೇಗದಿಂದ (ಸುಮಾರು ಬೆಳಕಿನ ವೇಗದಷ್ಟು) ಕುಸಿಯುತ್ತದೆ; ಮತ್ತು ಇದರ ಸುತ್ತಲಿನ ಭಾಗ ಇದರ ಹಿಂದಯೇ ಚಲಿಸುತ್ತಿರುತ್ತದೆ. ಇದರ ತರುವಾಯ ನಕ್ಷತ್ರದ ವಿಕಾಸ ಬಹುವಾಗಿ ಅದರ ಗರ್ಭದ ದ್ರವ್ಯರಾಶಿ ಒಂದು ನಿರ್ದಿಷ್ಟವಾದ Mmax ಗಿಂತ ಕಡಿಮೆ ಇದೆಯೋ ಇಲ್ಲವೋ ಎಂಬುದರ ಮೇಲೆ ಅವಲಂಬಿಸಿರುತ್ತದೆ. Mmax ಗಿಂತ ಕಡಿಮೆ ಇದ್ದ ಪಕ್ಷದಲ್ಲಿ ಮಹಾನೋವ ಸಿಡಿತದಿಂದಾಗಿ ನಕ್ಷತ್ರ ಗರ್ಭ ನ್ಯೂಟ್ರಾನ್ ನಕ್ಷತ್ರವಾಗುತ್ತದೆ. ಆದರೆ ಕುಸಿಯುತ್ತಿರುವ ನಕ್ಷತ್ರಗರ್ಭದ ದ್ರವ್ಯರಾಶಿ Mmax ಗಿಂತ ಜಾಸ್ತಿಯಾಗಿದ್ದಲ್ಲಿ ಯಾವುದೇ ಆಂತರಿಕ ಒತ್ತಡಕ್ಕಿಂತ ಅಧಿಕವಾಗಿ ಗುರುತ್ವಾಕರ್ಷಣ ಬಲಗಳಿರುತ್ತವೆ. ಇದರಿಂದಾಗಿ ಕುಸಿತವನ್ನು ತಡೆಯಲು ಅಸಾಧ್ಯ ಮತ್ತು ಗಾತ್ರ ಶೂನ್ಯವಾಗಿ ಸಾಂದ್ರತೆ ಅಪರಿಮಿತವಾಗುತ್ತದೆ. ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ ನಿರೂಪಿಸುವ ಶೂನ್ಯಗಾತ್ಮಕ್ಕೆ ಕುಸಿಯುವ ಚಲನಕ್ರಿಯೆಯನ್ನು ಚಿತ್ರದಲ್ಲಿ ತೋರಿಸಿದೆ. ಚಿತ್ರದಲ್ಲಿ ನೀಟ ದಿಶೆಯಲ್ಲಿ ಕಾಲವನ್ನೂ ಕ್ಷಿತಿಜೀಯ ದಿಶೆಯಲ್ಲಿ ಅರೀಯ ದೂರವನ್ನೂ ಗುರುತಿಸಲಾಗಿದೆ. ಅರೀಯ ಬೆಳಕಿನ ಕಿರಣಗಳಿಂದ 450 ರೇಖೆಗಳಲ್ಲಿ ಚಲಿಸುವ ಹಾಗೆ ಕಾಲ ಮತ್ತು ದೂರದ ಪರಿಣಾಮಗಳನ್ನು ಆಳ್ಳಲಾಗಿದೆ. ಆದರೆ ನಕ್ಷತ್ರದ ಗುರುತ್ವಾಕರ್ಷಣಾದ ಕ್ಷೇತ್ರ ಆಕಾಶಕಾಲದ ಜ್ಯಾಮಿತಿಯನ್ನು ಪಾಲಿಸುವ ಕಾರಣ ಸ್ಟೇಚ್ಛೆಯಾಗಿ ಚಲಿಸುತ್ತಿರುವ ಕಣಗಳು ಸರಳರೇಖೆಯಲ್ಲಿ ಚಲಿಸುವುದಿಲ್ಲ. ಕುಸಿಯುತ್ತಿರುವ ನಕ್ಷತ್ರದ ಮೇಲ್ಬಾಗ ತೋರಿಸುವ ವಕ್ರರೇಖೆಯ ದಿಕ್ಕಿನಲ್ಲಿ ಚಲಿಸುತ್ತವೆ; ಮತ್ತು ಇಂಥ ನಕ್ಷತ್ರದ ಸುತ್ತ ನಿರ್ದಿಷ್ಟ ತ್ರಿಜ್ಯದಲ್ಲಿ ಸುತ್ತುತ್ತಿರುವ ವೀಕ್ಷಕ ಅತಿಪರವಲಯದಲ್ಲಿ ಚಲಿಸುತ್ತಾನೆ. ಕುಸಿಯುತ್ತಿರುವ ನಕ್ಷತ್ರ ಶೂನ್ಯಗಾತ್ರದ ವೈಚಿತ್ರ್ಯವನ್ನು (ಕ್ರಕಚ ಮಾಡಿ ತೋರಿಸಿರುವ ಅತಿಪರವಲಯ) ಆಕಾಶಕಾಲದಲ್ಲಿ ಉತ್ಪತ್ತಿ ಮಾಡುತ್ತದೆ. ಇದು ನಕ್ಷತವನ್ನೇ ಕಬಳಿಸುತ್ತದೆ.<noinclude></noinclude> nzr39u6lm8m0jxti45zztt9z7hv929n ಪುಟ:Mysore-University-Encyclopaedia-Vol-6-Part-14.pdf/೮ 104 118488 314167 2026-05-01T02:17:26Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಮೂಲಕ ಅವನ್ನು ಓದುಗರಿಗೆ ಒದಗಿಸುತ್ತಿರುವುದು. ಇಂಥ ಕೆಲಸ ಮಾಡುತ್ತಿರುವ ಅತಿ ದೊಡ್ಡ ಸಂಸ್ಥೆಯೆಂದರೆ ಸಂಯುಕ್ತ ವೈಜ್ಞಾನಿಕ ಮತ್ತು ತಾಂತ್ರಿಕ ಸಂಘ (ಯೂನಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಟ... 314167 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಮೂಲಕ ಅವನ್ನು ಓದುಗರಿಗೆ ಒದಗಿಸುತ್ತಿರುವುದು. ಇಂಥ ಕೆಲಸ ಮಾಡುತ್ತಿರುವ ಅತಿ ದೊಡ್ಡ ಸಂಸ್ಥೆಯೆಂದರೆ ಸಂಯುಕ್ತ ವೈಜ್ಞಾನಿಕ ಮತ್ತು ತಾಂತ್ರಿಕ ಸಂಘ (ಯೂನಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಇನ್‌ಫರ್‌ಮೆಷನ್), ಇದನ್ನು ವಿನಿತಿ ಎಂದು ಕರೆಯುತ್ತಾರೆ. ರಷ್ಯದ ಎಲ್ಲ ಗ್ರಂಥಾಲಯಗಳಲ್ಲೂ ಒಂದೇ ರೀತಿಯಾದ ಮತ್ತು ಒಂದೇ ತೆರನಾದ ಯೋಜಿತ ವ್ಯವಸ್ಥೆಯಿರಬೇಕೆಂಬ ಸಲಹೆಯನ್ನು ಪ್ರಥಮಥಃ 1919ರಲ್ಲಿ ಲೆನಿನ್ ಜನತೆಯ ಮುಂದಿಟ್ಟ ಕಷ್ಟಸಾಧ್ಯವಾದ ಈ ಕೆಲಸ ಕ್ರಮೇಣ ಕಾರ್ಯರೂಪಕ್ಕಿಳಿಯಿತು. ರಾಷ್ಟ್ರದಲ್ಲಿನ ಪ್ರತಿಯೊಂದು ಸಣ್ಣ ಆಡಳಿತ ಶಾಖೆಯೂ ತನ್ನದೇ ಆದ ಒಂದು ಗ್ರಂಥಾಲಯವನ್ನು ಹೊಂದಿದೆ. ಇಂಥ ಪ್ರತಿಯೊಂದು ಗ್ರಂಥಾಲಯವೂ ತನ್ನ ಕಾರ್ಯಕ್ಷೇತ್ರದಲ್ಲಿ ಕೇಂದ್ರ ಗ್ರಂಥಾಲಯದ ನಿರ್ದೇಶನವನ್ನು ಪಡೆಯುತ್ತದೆ. ಹೀಗಾಗಿ ಆಡಳಿತ ವ್ಯವಸ್ಥೆಯಲ್ಲಿ ಏಕರೂಪತೆ ಸಾಧ್ಯವಾಗಿದೆ. ಅಂದು 100-300 ಜನ ಮಾತ್ರ ಇರುವ ಸ್ವಾಸ್ಥ್ಯಗಳಿಗೆ ಪುಸ್ತಕಗಳನ್ನೊದಗಿಸಲು ಇಡೀ ದೇಶದಲ್ಲಿರುವ 60,000 ಶಾಶ್ವತ ಗ್ರಂಥಾಲಯಗಳು ತಮ್ಮ ವತಿಯಿಂದ 215,000 ಸಂಚಾರಿ ಗ್ರಂಥಾಲಯಗಳನ್ನು ನಡೆಸುತ್ತಿತ್ತು. ಗ್ರಂಥಾಲಯ ಕಟ್ಟಗಳ ರಷ್ಯದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಅನೇಕ ಹಳೆಯ ಅರಮನೆಗಳು, ಶ್ರೀಮಂತಗೃಹಗಳು ಗ್ರಂಥಾಲಯಗಳಾಗಿವೆ. ವರ್ಷ ವರ್ಷ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಮಾಸ್ಕೊ ನಗರದಲ್ಲಿರುವ ಅಂತಾರಾಷ್ಟ್ರೀಯ ಗ್ರಂಥಾಲಯ ಸಂಘದ 36 ನೆಯ ಅಧಿವೇಶನ ಸಮಾವೇಶಗೊಂಡ (1970) ಯು. ಎಸ್. ಎಸ್. ಆರ್. ಸ್ಟೇಟ್ ಲೈಬ್ರರಿ ಆಫ್ ಫಾರಿನ್ ಲಿಟರೇಚರ್ ಗ್ರಂಥಾಲಯದ ಕಟ್ಟಡ, ಸೆಂಟ್ರಲ್ ಅಗ್ರಿಕಲ್ಬರಲ್ ಸೈನ್ಸ್ ಗ್ರಂಥಾಲಯದ ಕಟ್ಟಡಗಳು ಭವ್ಯವಾಗಿವೆ. ಯು.ಎಸ್. ಎಸ್. ಆರ್ ಸ್ಟೇಟ್ ಸೈಂಟಿಫಿಕ್ ಅಂಡ್ ಟೆಕ್ನಿಕಲ್‌ ಗ್ರಂಥಾಲಯ ಮತ್ತು ಯು.ಎಸ್. ಎಸ್. ಆರ್ ಸೆಂಟ್ರಲ್ ಮೆಡಿಕಲ್ ಗ್ರಂಥಾಲಯಗಳಿಗಾಗಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಲೆನಿನ್ ಗ್ರಂಥಾಲಯಕ್ಕಾಗಿ 50,000 ಚ.ಮೀ ಪ್ರದೇಶದಲ್ಲಿ ದಿವ್ಯವಾದ ಹೊಸ ಭವನ ಏರ್ಪಟ್ಟಿದೆ. 1966-67 ಅವಧಿಯಲ್ಲಿ ಸುಮಾರು 16,000 ಗ್ರಂಥಾಲಯ ಕಟ್ಟಡಗಳನ್ನು ರಾಜ್ಯ ಸರ್ಕಾರಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆಯೆಂದು ತಿಳಿದುಬರುತ್ತದೆ. ಗ್ರಂಥಾಲಯಗಳಲ್ಲಿ ಯುಕ್ತ ಗ್ರಂಥಸೂಚಿಗಳ ವ್ಯವಸ್ಥೆ ಇದೆ. ಬುಕ್ ರಿವ್ಯೂ ಇನ್ ದಿ ವರ್ಲ್ಡ್ ಮೊದಲಾದ ಪ್ರಸಿದ್ಧ ಗ್ರಂಥಸೂಚಿಗಳು ಬಹಳ ಸಹಾಯಕ ಸಾಮಗ್ರಿಯನ್ನು ಒದಗಿಸುತ್ತವೆ. ರಾಷ್ಟ್ರದ ದೊಡ್ಡ ಪತ್ರಿಕೆಗಳೂ ವಾರಪತ್ರಿಕೆಗಳೂ ಸ್ಥಳೀಯ ಪತ್ರಿಕೆಗಳೂ ಮತ್ತಿತರ ನಿಯತಕಾಲಿಕೆಗಳೂ ಪುಸ್ತಕ ವಿಮರ್ಶೆಗಳನ್ನು ಪ್ರಕಟಿಸುತ್ತದೆ. ರಾಜ್ಯ ಗ್ರಂಥಸೂಚಿಗಳು ಹೊಸದಾಗಿ ಬರುವ ಪ್ರತಿಯೊಂದು ಪ್ರಕಟಣೆಯನ್ನೂ ಪ್ರಕಟಿಸಲಾಗುತ್ತದೆ. ಕ್ರಾನಿಕಲ್ ಆಫ್ ಪೀರಿಯಾಡಿಕಲ್ಸ್ ಎಂಬುದು ರಾಷ್ಟ್ರದ ಎಲ್ಲ ದಿನಪತ್ರಿಕೆ ಮತ್ತು ಸಂಕೀರ್ಣ ಪತ್ರಿಕೆಗಳನ್ನೂ ಪಟ್ಟಿಮಾಡುತ್ತದೆ. ಗ್ರಂಥಸೂಚಿ ಸಾಹಿತ್ಯದ ಬಗ್ಗೆ ಅತ್ಯಂತ ಮುಖ್ಯವಾದ ಕೇಂದ್ರ ಕಾರ್ಯಾಲಯ ಎಂದರೆ (ಯು. ಎಸ್. ಎಸ್. ಆರ್.) ವಿನಿತಿ. ಜರ್ನಲ್ ಆಫ್ ಅಬ್‌ ಸ್ಟ್ರಾಸ್' ಎಂಬ ನಿಯತಕಾಲಿಕೆಯ ಹದಿನಾರು ವಿವಿಧ ಭಾಗಗಳು ನೂರು ಹೊರದೇಶಗಳಲ್ಲಿ ಪ್ರಕಟವಾಗುವ ಎಲ್ಲ ಪುಸ್ತಕ, ಲೇಖನ ಮತ್ತು ಇತರ ಪ್ರಕಟಣೆಗಳನ್ನೊಳಗೊಂಡಿರುತ್ತದೆ. ಬ್ಯಾಪಿಡ್ ಇನ್‌ಫರ್‌ಮೇಷನ್‌ ಸಿರೀಸ್ ನಿಯತಕಾಲಿಕೆ ಹೊರದೇಶದ ಪುಸ್ತಕಗಳ ರಷ್ಯನ್ ಭಾಷಾಂತರ ಪಟ್ಟಿಯನ್ನು ಪ್ರಕಟಿಸುತ್ತದೆ. ಯುವಜನರಿಗಾಗಿ ಸೈಂಟಿಫಿಕ್ ಅಂಡ್ ಟೆಕ್ನಿಕಲ್ ಇನ್ನೊವೇಷನ್ ಮತ್ತು ಲಿಟರೇಚರ್ ಆಫ್ ದಿ ಪೀಪಲ್ಸ್ ಆಫ್ ದಿ ಯು.ಎಸ್. ಎಸ್. ಆರ್. ಮತ್ತು ಲಿಟರೇಚರ್ ಅಂಡ್ ಆರ್ಟ್ ಪ್ರಕಟಗೊಂಡಿವೆ. ಬುಕ್ ಅಬೌಟ್ ಬುಕ್ಸ್ ಎಂಬುದು ಮತ್ತೊಂದು ಮುಖ್ಯ ಗ್ರಂಥಸೂಚಿ. ಪ್ರಮುಖ ಗ್ರಂಥಾಲಯಗಳು: ಸೋವಿಯೆತ್ ದೇಶದ 9 ಮುಖ್ಯ ಗ್ರಂಥಾಲಯಗಳ ಸ್ಕೂಲ ಪರಿಚಯ ಇಲ್ಲಿದೆ. ಇವುಗಳಲ್ಲಿ ಮಾಸ್ಕೊದ ಲೆನಿನ್ ಲೈಬ್ರರಿ ಹಾಗೂ ಲೆನಿನ್ ಗ್ರಾಡಿ ಸಾಲ್ವಿಕೋವ್- ಷೆಡ್ರಿನ್ ಲೈಬ್ರರಿಗಳು ಪ್ರಪಂಚದ ಮೂರು ಮಹಾಗ್ರಂಥಾಲಯಗಳ ಪಟ್ಟಿಗೆ ಸೇರಿದುವಾಗಿದೆ. - ಇವು (1) ಮ್ಯಾಟೆನಡೇರಾನ್ : ಮ್ಯಾಟೆನಡೇರಾನ್ ಅಥವಾ ಆರ್ಮೇನಿಯ ಪುಸ್ತಕ ಶೇಖರಣಾಲಯ ಬಹು ಪುರಾತನವಾದದ್ದು. ಇದು ಆರ್ಮೇನಿಯನ್ನಿನ ರಾಜಧಾನಿಯಾದ ಎರ್‌ವಾನ್‌ನಲ್ಲಿ 5ನೆಯ ಶತಮಾನದಲ್ಲೇ ಸ್ಥಾಪಿತವಾದದ್ದು, ಈ ಗ್ರಂಥಾಲಯದ ಸಂಗ್ರಹದಲ್ಲಿ ಆರ್ಮೇನಿಯನ್ ಸಾಹಿತ್ಯಕ್ಕೆ ಸಂಬಂಧಪಟ್ಟ 11,000 ಕ್ಕೂ ಹೆಚ್ಚಿನ ಪುರಾತನ ಹಸ್ತಪ್ರತಿಗಳಿವೆ. 1,500 ರಷ್ಟು ಹಸ್ತಪ್ರತಿಗಳು ಪ್ರಾಚ್ಯಭಾಷೆಯವಾಗಿವೆಯಲ್ಲದೆ ಚರಿತ್ರಕಾರರ, ಭೂಗೋಳಶಾಸ್ತ್ರಜ್ಞರ ಬರೆವಣಿಗೆಗಳೂ ಇಲ್ಲಿವೆ. ಈ ಗ್ರಂಥಾಲಯ ತನ್ನ ಅನುವಾದಿತ ಗ್ರಂಥಗಳಿಗಾಗಿ ಪ್ರಸಿದ್ಧಿ ಹೊಂದಿದೆ. ಮೂಲಪ್ರತಿಗಳು ಕಳೆದುಹೋಗಿರುವ ಅನೇಕ ಹಿಂದಿನ ಬರವಣಿಗೆಗಳು ಆರ್ಮೇನಿಯನ್ ಭಾಷೆಯಲ್ಲಿ ಇಲ್ಲಿ ಸಿಗುತ್ತವೆ. ಉದಾಹರಣೆಗೆ ಯೂಕ್ಲಿಡ್‌ನ 2 ಜ್ಯಾಮಿತಿ ಲ್ಯಾಟಿನ್ ಭಾಷೆಗೂ ಆರ್ಮೇನಿಯನ್ ಭಾಷೆಗೂ ಅನುವಾದವಾಗಿತ್ತು. ಈ ಗ್ರಂಥಾಲಯದ ಹಸ್ತಪ್ರತಿಗಳು ಆರ್ಮೇನಿಯನ್ ರಾಷ್ಟ್ರದ ಇತಿಹಾಸವನ್ನು ಸಮಗ್ರವಾಗಿ ಗುರುತಿಸುವಷ್ಟಿವೆ. (2) ವಿಲ್‌ನಿಯಸ್ ವಿಶ್ವವಿದ್ಯಾಲಯ ಗ್ರಂಥಾಲಯ: ಇದು ಸೋವಿಯತ್‌ನ ಮತ್ತೊಂದು ಪ್ರಾಚೀನ ಗ್ರಂಥಾಲಯ, ಜೆಸೂಯಿಟ್ಟರ ಕಾಲೇಜಿನ ಅಂಗವಾಗಿ ಇದು 1570 ರಲ್ಲಿ ಸ್ಥಾಪಿತವಾದಾಗ ಇದರ ಗ್ರಂಥಸಂಗ್ರಹಣೆ 2,500 ಇತ್ತು. 1979 ರಲ್ಲಿ ಈ ಪ್ರೌಢ ವಿದ್ಯಾಲಯ ಅಕಾಡೆಮಿಯಾಗಿ ಪುನರ್‌ವ್ಯವಸ್ಥೆಗೊಂಡಿತು. ಅನೇಕರಿಂದ ಧನಸಹಾಯವನ್ನು ಪಡೆದು ಲೆಕ್ಕವಿಲ್ಲದಷ್ಟು ಮಸ್ತಕಗಳನ್ನು ಸಂಗ್ರಹಿಸಿತು. 200 ವರ್ಷಗಳ ಅನಂತರ ಈ ಅಕಾಡೆಮಿ ಈಗಿನ ಎಲ್‌ನಿಯಸ್ ಪುಸ್ತಕ ಶೇಖರಣಾಲಯವೆಂದು ಪ್ರಸಿದ್ಧಿ ಹೊಂದಿ, 1780 ರಲ್ಲಿ ಕಾಪಿರೈಟ್ ಹಕ್ಕನ್ನು ಪಡೆಯಿತು. ಇದರ ಪರಿಣಾಮವಾಗಿ ಲಿಥುವೇನಿಯದಲ್ಲಿ ಪ್ರಕಟವಾಗುವ ಪುಸ್ತಕಗಳ ಪ್ರತಿಯೊಂದು ಪ್ರಕಟಣೆಯೂ ಇಲ್ಲಿಯ ಗ್ರಂಥಾಲಯಕ್ಕೆ ಸೇರುತ್ತಿತ್ತು. ತಮ್ಮ ಸ್ವಂತ ಗ್ರಂಥ ಭಂಡಾರವನ್ನು ವಿಶ್ವವಿದ್ಯಾಲಯಕ್ಕೆ ಉಯಿಲು ಮೂಲಕ ದಾನವಾಗಿ ಕೊಟ್ಟ ಮಹನೀಯರಲ್ಲಿ ಕ್ಯಾಪ್ಟನ್ ಕುಕ್‌ನೊಂದಿಗೆ ಯಾನ ಸಾಹಸದಲ್ಲಿ ಭಾಗಿಯಾದ ಪ್ರಕೃತಿ ವಿಜ್ಞಾನಿ ಜಾರ್ಜ್ ಫಾರ್‌ಸ್ಟನೂ ಒಬ್ಬ. ಈ ಗ್ರಂಥಾಲಯದ ಸಂಗ್ರಹದಲ್ಲಿ 310 ಕ್ಕೂ ಹೆಚ್ಚಿನವು ಮುದ್ರಣ ಬೆಳಕಿಗೆ ಬರುವ ಮೊದಲೇ ಬರೆದ ಪುಸ್ತಕಗಳಾಗಿವೆ. ಚರ್ಮದ ಕಾಗದದ ಮೇಲೆ ಬರೆದ ಪುಸ್ತಕಗಳು, ಸಹಿಯಿರುವ ಅನೇಕ ಹಸ್ತಪ್ರತಿಗಳು, ಆರ್ಥಿಕ ಮತ್ತು ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆ ಪುಸ್ತಕಗಳು, ಹದಿನಾರು ಮತ್ತು ಹದಿನೇಳನೆಯ ಶತಮಾನದ ಲಿಥುವೇನಿಯದ ಸಾಮಾಜಿಕ ಮತ್ತು ಆರ್ಥಿಕ ಜೀವನದ ಮೇಲೆ ಬೆಳಕು ಬೀರುವಂಥ ವರದಿಗಳೂ ಇಲ್ಲಿವೆ. ಹದಿನಾರನೆಯ ಶತಮಾನದ ಸುಮಾರು 5,000 ಪುಸ್ತಕಗಳೂ ಹದಿನೇಳನೆಯ ಶತಮಾನದ 19,000 ಪುಸ್ತಕಗಳೂ ಈ ಸಂಗ್ರಹದಲ್ಲಿವೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಖ್ಯಾತ ವಿದ್ವಾಂಸರು, ಇತರ ಸಾರ್ವಜನಿಕ ಪ್ರಮುಖರುಗಳಿಗೆ ಸಂಬಂಧಿಸಿದ ಅಮೂಲ್ಯವಾದ ಖಾಸಗಿ ಪತ್ರಗಳೂ ಜೀವನಚರಿತ್ರೆಗಳೂ ಇಲ್ಲಿವೆ. ಮಹಾಕ್ರಾಂತಿಗೆ ಸಂಬಂಧಪಟ್ಟ ಅನೇಕ ಕಾಗದ ಪತ್ರಗಳೂ ಲಿಥುವೇನಿಯದ ಕಮ್ಯುನಿಸ್ಟ್ ಪಕ್ಷದ ಸಾಂಸ್ಕೃತಿಕ ಸಮಿತಿಯ ಕಮ್ಯುನಿಸ್ತಾಸ್ ಎಂಬ ದಿನಪತ್ರಿಕೆಯ ಸಂಪೂರ್ಣ ಕಡತವೂ ಇಲ್ಲಿ ಶೇಖರಿಸಲ್ಪಟ್ಟಿವೆ. ಸೋವಿಯೆತ್ ದೇಶದ ಡೆಮಾಕ್ರಟಿಕ್ ಮತ್ತು ಕಮ್ಯುನಿಸ್ಟ್ ಪಕ್ಷದ ಅನೇಕ ಪ್ರಕಟಣೆಗಳ ಪ್ರತಿಗಳು ಇಲ್ಲಿವೆ. ಗ್ರಂಥಾಲಯದ ಈಗಿನ ಒಟ್ಟು ಸಂಗ್ರಹಣೆ 30 ಲಕ್ಷವನ್ನೂ ಮೀರಿದೆ. ಪ್ರತಿ ವರ್ಷವೂ 70 ರಿಂದ 80 ಸಾವಿರ ಹೊಸ ಪುಸ್ತಕಗಳು ಗ್ರಂಥಾಲಯವನ್ನು ಸೇರುತ್ತವೆ. 3. ಮಾಸ್ಕೊ ವಿಶ್ವವಿದ್ಯಾಲಯ ಗ್ರಂಥಾಲಯ: ಸೋವಿಯೆತ್‌ನ ಇನ್ನೊಂದು ಪ್ರಮುಖ ಗ್ರಂಥಾಲಯವಾದ ಇದು 1750ರಲ್ಲಿ ರಷ್ಯದ ಪ್ರಮುಖ ವಿದ್ವಾಂಸ ಮೈಕೇಲ್ ಲೊಮೊನೊಸೊಫ್ ಎಂಬುವನಿಂದ ಸ್ಥಾಪಿತವಾಯಿತು. ಇತರ ಗ್ರಂಥಾಲಯಗಳಂತೆಯೇ ಇದು ಕೂಡ ಅನೇಕ ಕೊಡುಗೆಗಳಿಂದ ವಿಸ್ತಾರವಾಯಿತು. ಆದರೆ ಈ ಗ್ರಂಥಾಲಯ ಹೆಚ್ಚು ಅಭಿವೃದ್ಧಿ ಹೊಂದಿದ್ದು ಮಹಾಕ್ರಾಂತಿಯ ಅನಂತರವೇ. ದೇಶದಲ್ಲಿ ಪ್ರಕಟವಾಗುವ ಎಲ್ಲ ವಿಶ್ವವಿದ್ಯಾಲಯಗಳ ಪುಸ್ತಕಗಳನ್ನೂ 1920 ರಿಂದ, ಆಗಿನ ನಿಯಮಕ್ಕನುಸಾರವಾಗಿ, ಈ ಗ್ರಂಥಾಲಯ ಸ್ವೀಕರಿಸುತ್ತದೆ. ಇಲ್ಲಿನ ಒಟ್ಟು ಸಂಗ್ರಹ 60 ಲಕ್ಷಕ್ಕೂ ಮೀರಿದೆಯಲ್ಲದೆ ಪ್ರತಿ ವರ್ಷವೂ 43,000 ಕ್ಕೂ ಹೆಚ್ಚಿನ ಓದುಗರಿಗೆ ಗ್ರಂಥಾಲಯ ಸೇವೆ ಸಲ್ಲುತ್ತಿದೆ. ಅಧಿಕ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಯಥೋಚಿತವಾದ ಗ್ರಂಥಾಲಯ ಸೇವೆಯನ್ನು ಸಲ್ಲಿಸಲು ಪ್ರಮುಖ ಗ್ರಂಥಾಲಯ ಒಂದೊಂದು ಶಿಕ್ಷಣಭಾಗಕ್ಕೂ ಒಂದೊಂದರಂತೆ ಹದಿನಾಲ್ಕು ಉಪಶಾಖೆಗಳನ್ನು ಹೊಂದಿದೆ. ಇದಲ್ಲದೆ ಪ್ರತಿಯೊಂದು ವಿದ್ಯಾರ್ಥಿ ಡಾರ್ಮಿಟರಿಯಲ್ಲೂ ಪ್ರತ್ಯೇಕ ಗ್ರಂಥಭಂಡಾರವಿದೆ. ಇಲ್ಲಿನ ಪ್ರಾಚೀನ ಹಸ್ತಪ್ರತಿ ವಿಭಾಗ ಮಹತ್ತ್ವದ್ದಾಗಿದೆ. ಅಚ್ಚಾದ ಪುಸ್ತಕಗಳಲ್ಲಿ 1445-50ರ ಸುಮಾರಿನಲ್ಲಿ ಗುಟೆನ್‌ಬರ್ಗ್ ಅಚ್ಚು ಮಾಡಿದ ಲ್ಯಾಟಿನ್ ವ್ಯಾಕರಣದ ಅವಶೇಷ ಮುಖ್ಯವಾದುದು. ಈ ಗ್ರಂಥಾಲಯದ ವಿಶೇಷವೆಂದರೆ ಹತ್ತೊಂಬತ್ತನೆಯ ಶತಮಾನದ ವೈಜ್ಞಾನಿಕ ಬರೆವಣಿಗೆಗಳ ಸಂಗ್ರಹ. ಇಷ್ಟೇ ಅಲ್ಲದೆ 1872ರಲ್ಲಿ ಸೇಂಟ್ ಪೀಟರ್‌ಬರ್‌ನಲ್ಲಿ ಪ್ರಕಟವಾದ, ಕಾರ್ಲ್ ಮಾರ್ಕ್ಸ್ ಕ್ಯಾಪಿಟಲ್ ಗ್ರಂಥದ ಮೊಟ್ಟಮೊದಲನೆಯ ಪ್ರತಿ ಹಾಗೂ 1859ರಲ್ಲಿ ಪ್ರಕಟವಾದ ಕಾರ್ಲ್ ಮಾರ್ಕ್ಸ್‌ನ ಕಾಂಟ್ರಿಬ್ಯೂಷನ್ ಟು ದಿ ಕ್ರಿಟೀಕ್ ಪೊಲಿಟಿಕಲ್ ಎಕಾನಮಿ ಎಂಬ ಗ್ರಂಥದ ಮೊದಲ ಪ್ರತಿ, ಲೆನಿನ್ನನ ಎಲ್ಲ ಮೊದಲ ಪ್ರತಿಗಳು ಮತ್ತು ಆತನ ಇಸ್‌ಕ್ರಾ ದಫರಿನ ಪೂರ್ಣಕಟ್ಟು ಮತ್ತು ಹರ್ಜನ್ನನ ಕೊಲೊಕೋಲ್ - ಇವು ಈ ಗ್ರಂಥಾಲಯದ ಹೆಮ್ಮೆಯ ಶೇಖರಣೆಗಳಾಗಿವೆ. ಅಕಾಡೆಮಿ ಆಫ್ ಸೈನ್ಸಸ್ ಗ್ರಂಥಾಲಯ: ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಹೊಂದಿದ ಸೋವಿಯೆತ್ ಗ್ರಂಥಾಲಯಗಳಲ್ಲಿ ಒಂದಾಗಿರುವ ಇದು ಲೆನಿನ್‌ಗ್ರಾಡಿನಲ್ಲಿದೆ. ಸೋವಿಯೆತ್ ದೇಶದ ಸೈನ್ಸ್ ಅಕಾಡೆಮಿಯ 300 ವಿವಿಧ ಗ್ರಂಥಾಲಯಗಳು ಈ ಕೇಂದ್ರ ಗ್ರಂಥಾಲಯಕ್ಕೆ<noinclude></noinclude> 4j12kmocctvh1302ppm4i3toi4sjcfj ಪುಟ:Mysore-University-Encyclopaedia-Vol-6-Part-14.pdf/೯ 104 118489 314168 2026-05-01T02:17:34Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೮೦ ಗ್ರಂಥಾಲಯ ಅಧೀನವಾಗಿವೆ. 1714ರಲ್ಲಿ ಸ್ಥಾಪಿತವಾದ ಇದು ದೇಶದ ವೈಜ್ಞಾನಿಕ ಗ್ರಂಥಾಲಯ. ಇಲ್ಲಿನ ಒಟ್ಟು ಸಂಗ್ರಹ 12,500. 1783 ರಿಂದ ಇದು ಕಾಪಿರೈಟ್ ಗ್ರಂಥಾಲಯವಾಯಿತು. ರಷ್ಯದ ವೈಜ್ಞಾನಿಕ ಸಾಹಿತ್ಯದ ಬಹು ಭಾಗವೆಲ್ಲ ಇಲ್ಲಿ... 314168 proofread-page text/x-wiki <noinclude><pagequality level="1" user="Pragathi. BH" /></noinclude>೬೮೦ ಗ್ರಂಥಾಲಯ ಅಧೀನವಾಗಿವೆ. 1714ರಲ್ಲಿ ಸ್ಥಾಪಿತವಾದ ಇದು ದೇಶದ ವೈಜ್ಞಾನಿಕ ಗ್ರಂಥಾಲಯ. ಇಲ್ಲಿನ ಒಟ್ಟು ಸಂಗ್ರಹ 12,500. 1783 ರಿಂದ ಇದು ಕಾಪಿರೈಟ್ ಗ್ರಂಥಾಲಯವಾಯಿತು. ರಷ್ಯದ ವೈಜ್ಞಾನಿಕ ಸಾಹಿತ್ಯದ ಬಹು ಭಾಗವೆಲ್ಲ ಇಲ್ಲಿದೆ. ಸೈನ್ಸ್ ಅಕಾಡೆಮಿಯ ಎಲ್ಲ ಪ್ರಕಟಣೆಗಳೂ ಇಲ್ಲಿವೆ. 1707-25ರ ವರೆಗಿನ ಅತಿ ವಿರಳವೂ ದುರ್ಲಭವೂ ಆದ ಪುಸ್ತಕಗಳೂ 1726-1825ರ ವರೆಗೆ ರಷ್ಯದಲ್ಲಿ ಪ್ರಕಟವಾದ ಪುಸ್ತಕ ಮತ್ತು ನಿಯತಕಾಲಿಕೆಗಳ ಸಂಗ್ರಹವೂ ಇಲ್ಲಿದೆ. 1517-19ರಲ್ಲಿ ಪ್ರಾಗ್‌ನಲ್ಲಿ ಅಚ್ಚಾದ ರಷ್ಯನ್ ಬೈಬಲ್ ಮತ್ತು ಆಕ್ಟ್ ಆಫ್ ದಿ ಅಪೋಸಲ್ಸ್ (1564) - ಇವು ಇಲ್ಲಿನ ಅಮೂಲ್ಯವಾದ ಸಂಗ್ರಹಗಳೆನಿಸಿಕೊಂಡಿವೆ. 1940ರಲ್ಲಿ 4,000 ಇದ್ದ ಓದುಗರ ಸಂಖ್ಯೆ 1972ರಲ್ಲಿ 30,000 ಇತ್ತು. ಈಗ ಇನ್ನೂ ಹೆಚ್ಚಾಗಿದೆ. ಇಲ್ಲಿನ 48 ಕೊಠಡಿಗಳಲ್ಲಿ ಒಟ್ಟು 973 ಓದುಗರಿಗೆ ವ್ಯಾಸಂಗದ ಅವಕಾಶವಿದೆ. 97 ದೇಶಗಳ 3,000ಕ್ಕೂ ಹೆಚ್ಚಿನ ಸಂಸ್ಥೆಗಳೊಡನೆ ಪುಸ್ತಕಗಳ ಮತ್ತು ಇತರ ಅಚ್ಚಾದ ಪ್ರತಿಗಳ ವಿನಿಮಯಕ್ಕೆ ಈ ಗ್ರಂಥಾಲಯ ವ್ಯವಸ್ಥೆ ಮಾಡಿದೆ. 5. ವಿದೇಶೀ ಸಾಹಿತ್ಯದ ಸೋವಿಯೆತ್ ರಾಜ್ಯ ಗ್ರಂಥಾಲಯ: ನಿಯೊಫೈಲಲಾಜಿಕಲ್ ಲೈಬ್ರರಿ ಎಂಬ ಹೆಸರಿನಲ್ಲಿ 1921ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಅಂದಿಗೆ ಕೇವಲ ಮೂರು ಭಾಷೆಗಳ ಕೆಲವೇ ನೂರು ಗ್ರಂಥಗಳಿದ್ದವು. ಮುಂದಿನ ಐವತ್ತು ವರ್ಷಗಳಲ್ಲಿ ವಿದೇಶೀ ಭಾಷೆಗಳ ದೊಡ್ಡ ಪುಸ್ತಕ ಶೇಖರಣಾಲಯವಾಗಿ ಅಭಿವೃದ್ಧಿಗೊಂಡು ಪ್ರಮುಖ ಗ್ರಂಥಸೂಚಿಗಳನ್ನು ಪ್ರಕಟಿಸುವ ಕೇಂದ್ರವಾಗಿತ್ತು. 1936ರಲ್ಲಿ ಫ್ಯಾಸಿಸ್ಟ್ ವಿರೋಧಿಗಳು ಮಾಡಿದ ದಾನದ ಪರಿಣಾಮವಾಗಿ ಸ್ಪ್ಯಾನಿಷ್ ಚರಿತ್ರೆ ಮತ್ತು ಸಂಸ್ಕೃತಿಗಳ ಉತ್ತಮ ಪುಸ್ತಕಗಳು ಇಲ್ಲಿ ಸೇರಿವೆ. ಪ್ರಪಂಚದ ವಿವಿಧ ಕಲೆಗಳ ಬಗ್ಗೆ ಇಲ್ಲಿ 50,000, ಪ್ರಕೃತಿ ವಿಜ್ಞಾನದ ಬಗ್ಗೆ ಹಲವು ಪುಸ್ತಕಗಳಿವೆ. ಇವೆಲ್ಲವೂ ಎರಡನೆಯ ಮಹಾಯುದ್ಧಾನಂತರ ಸಂಗ್ರಹಿಸಲ್ಪಟ್ಟವು. ಪೂರ್ವ ಮತ್ತು ಪಶ್ಚಿಮದ 92 ದೇಶಗಳಿಂದ 50,000ಕ್ಕೂ ಹೆಚ್ಚಿನ ವಿವಿಧ ನಿಯತಕಾಲಿಕೆಗಳನ್ನು ಈ ಗ್ರಂಥಾಲಯ ಪಡೆಯುತ್ತಿದೆ; ಈ ಗ್ರಂಥಾಲಯ ಯುನೆಸ್ಕೋದ ಪ್ರಲೇಖನ ಮೊದಲಾದ ಶಾಖೆಗಳೊಡನೆ ಮತ್ತು ಇಲ್ಲ (ಐಫ್‌ಆರ್‌ಎ)+ ಸಂಸ್ಥೆಯೊಂದಿಗೆ ಸಹಕರಿಸಿ ಯುನೆಸ್ಕೊ ಬುಲೆಟಿನ್ ಫಾರ್ ಲೈಬ್ರರೀಸ್ ಮತ್ತು ಇಫ್‌ನ್ಯೂಸ್ ಮೊದಲಾದ ನಿಯತಕಾಲಿಕೆಗಳನ್ನು ರಷ್ಯನ್ ಭಾಷೆಯಲ್ಲಿ ತರಲು ಸಹಾಯ ಮಾಡುತ್ತಿದೆ. ವಿದೇಶೀ ಭಾಷೆಯ ಗ್ರಂಥಸೂಚಿಗಳ ಕೇಂದ್ರವಾಗಿ ಇದು ಅನೇಕ ಸಂಯುಕ್ತಸೂಚಿ ಹಾಗೂ ಸಾರಸಂಗ್ರಹಗಳನ್ನೂ ಪ್ರಕಟಿಸಿದೆ. ಇದು ಪ್ರಕಟಿಸುವ ದಿ ಕಾಂಟೆಂಪೊರರಿ ಫಿಕ್ಷನ್ ಅಬ್ರಾಡ್ ಎಂಬ ನಿಯತಕಾಲಿಕೆ ಪ್ರಮುಖ ಸಾಹಿತ್ಯ ವಿಮರ್ಶಕರ ನಾಟಕ ಮತ್ತು ಇತರ ಕಲೆಗಳ ಬಗ್ಗೆ ವಿಶೇಷ ವಿಷಯನ್ನು ಓದುಗರಿಗೆ ಒದಗಿಸಿಕೊಡುತ್ತದೆ. ಮತ್ತೊಂದು ನಿಯತಕಾಲಿಕೆಯಾದ ಫಾರಿನ್ ಆಥರ್ ಸೀರೀಸ್ ಎಂಬುದರಲ್ಲಿ ಹಳೆಯ ಮತ್ತು ಹೊಸ ಲೇಖಕರ ಬಗ್ಗೆ ಪರಿಪಕ್ಷವಾದ ಕೆಲಹೊತ್ತಗೆಗಳನ್ನು ಪಟಿಸಿದೆ. 6. ಸೋವಿಯೆತ್ ದೇಶದ ವೈಜ್ಞಾನಿಕ ಮತ್ತು ತಾಂತ್ರಿಕ ಗ್ರಂಥಾಲಯ: 1958ರಲ್ಲಿ ಮಾಸ್ಕೊ ನಗರದಲ್ಲಿ ಈ ಗಂಥಾಲಯ ಸ್ಥಾಪಿತವಾಯಿತು. ಈ ಗಂಥಾಲಯದಲ್ಲಿ 1971ರ ಸುಮಾರಿಗೆ ಕೈಗಾರಿಕೆಗೆ ಸಂಬಂಧಪಟ್ಟ ವಿಶೇಷ ಪುಸ್ತಕಗಳ ಭಾಷಾಂತರಗಳು ಮತ್ತು ಗಣಕ ಒಳಗೊಂಡಂತೆ 70 ದಶಲಕ್ಷ ಗ್ರಂಥಾದಿಗಳಿದ್ದವು. ಇದು ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯ ವಿತರಣೆಗಳ ಕೇಂದ್ರವಾಗಿಯೂ ಸ್ವದೇಶ ಮತ್ತು ವಿದೇಶಗಳ ವೈಜ್ಞಾನಿಕ ಮತ್ತು ತಾಂತ್ರಿಕ ಗ್ರಂಥಸಾರ ಮತ್ತು ಸಾಹಿತ್ಯಗಳ ಶೇಖರಣಾಲಯವಾಗಿಯೂ ಕೆಲಸ ಮಾಡುತ್ತಿದೆ. ಈ ಗ್ರಂಥಾಲಯ ವರ್ಷಕ್ಕೆ ಸುಮಾರು 70,000 ಗ್ರಂಥಗಳನ್ನು ಓದುಗರಿಗೆ ಒದಗಿಸುತ್ತಿದೆ. ವಿಶೇಷವಾಗಿ ಸ್ವಯಂತ್ರೀಕರಣ, ಟೆಲಿಮೆಕ್ಯಾನಿಕ್ಸ್, ಗಣಕ ಎಂಜಿನಿಯರಿಂಗ್, ಗಣಿತ ಶಾಸ್ತ್ರ ಮತ್ತು ಭೌತವಿಜ್ಞಾನದ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಗ್ರಂಥಾಲಯದಲ್ಲಿ ಗ್ರಂಥಗಳ ಅಥವಾ ಅದರ ಭಾಗಗಳ ಪ್ರತಿಗಳನ್ನು ಪಡೆದುಕೊಳ್ಳಲು ಮೈಕ್ರೋಫಿಲ್ಡ್‌ ಸೇವೆಯನ್ನು ಒದಗಿಸಲಾಗಿದೆ. ಈ ಗ್ರಂಥಾಲಯ ನಲವತ್ತೈದು ವಿವಿಧ ದೇಶಗಳಲ್ಲಿ ತನ್ನದೇ ಮಾದರಿಯ ಗ್ರಂಥಾಲಯಗಳೊಡನೆ ಪುಸ್ತಕಗಳ ವಿನಿಮಯದ ವ್ಯವಸ್ಥೆಯನ್ನು ಹೊಂದಿದೆ. ವಾಹ್ಮಯದರ್ಶನಾತ್ಮಕ ಸೂಚಿಗಳನ್ನು ಪ್ರಕಟಿಸುವುದಲ್ಲದೆ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದ ವಿದೇಶೀ ಪ್ರಕಟಣೆಗಳನ್ನು ರಷ್ಯನ್ ಭಾಷೆಗೆ ಭಾಷಾಂತರಿಸುವ ಕೆಲಸವನ್ನೂ ಇದು ಮಾಡುತ್ತದೆ. ಸೋವಿಯೆತ್ ಗ್ರಂಥಾಲಯಗಳಿಗೆ ಬರುವ ಎಲ್ಲ ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳನ್ನೊಳಗೊಂಡ ಪ್ರಕಟಣೆಗಳನ್ನೂ ಸಂಯುಕ್ತ ಸೂಚಿಯ ಮೂಲಕ ಇದು ಪ್ರಕಟಿಸುತ್ತದೆ. 7. ಸಾಲ್ವಿಕೋವ್ – ಪೆಡ್ರಿನ್ ಸಾರ್ವಜನಿಕ ಗ್ರಂಥಾಲಯ: 1814ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯ ಪ್ರಪಂಚದ ಅತಿದೊಡ್ಡ ಗಂಥಾಲಯಗಳಲ್ಲಿ ಒಂದು. 1970ರಲ್ಲಿ ಕಾಪಿರೈಟ್ ಗ್ರಂಥಾಲಯವಾಗಿ, ದೇಶದಲ್ಲಿ ಪ್ರಕಟವಾಗುವ ಎಲ್ಲ ಪುಸ್ತಕಗಳನ್ನೂ ಇದು ಸಂಗ್ರಹಿಸಲಾರಂಭಿಸಿತು. ಇದರ ಪರಿಣಾಮವಾಗಿ ಪ್ರಪಂಚದಲ್ಲೇ ರಷ್ಯನ್ ಭಾಷೆಯಲ್ಲಿನ ಪುಸ್ತಕಗಳು ಮತ್ತು ನಿಯತಕಾಲಿಕೆಗಳ ಅತಿ ದೊಡ್ಡ ಸಂಗ್ರಹಣಾಲಯವಾಯಿತು. ಇದು ಪ್ರಕಟಪಡಿಸುತ್ತಿರುವ ರಷ್ಯನ್ ಗ್ರಂಥಗಳ ಸಂಯುಕ್ತಸೂಚಿ ಎಂಬ ಸಂಕಲನ 1962- 1967ರ ಅವಧಿಯಲ್ಲಿ ಐದು ಸಂಪುಟಗಳಲ್ಲಿ ಹೊರಬಂದಿದೆ. ರಷ್ಯದ ಕ್ರಾಂತಿಗೆ ಸಂಬಂಧಪಟ್ಟ ಅನೇಕ ನಿಯತಕಾಲಿಕೆಗಳೂ ಅನಧಿಕೃತವಾಗಿ ಪಕಟವಾಗಿರುವ ಲೆನಿನ್ನನ ಅನೇಕ ಬರೆವಣಿಗೆಗಳೂ ಇತರ ಬೊಲ್ಟ್ವಿಸ್ಟ್ ಸಾಹಿತ್ಯಗಳೂ ಈ ಸಂಗ್ರಹದಲ್ಲಿವೆ. 5,000 ಪ್ರತಿಗಳಷ್ಟು ಪುಷ್ಠಿನ್‌ನ ಕೃತಿಗಳೂ ವಾಲ್ವೇರನ ಖಾಸಗಿ ಸಂಗ್ರಹಗಳೂ ಸುಮಾರು 20 ಲಕ್ಷದಷ್ಟು ವಿದೇಶೀ ಸಾಹಿತ್ಯವೂ 3,25,000 ಕ್ಕೂ ಹೆಚ್ಚಿನ ಪ್ರಾಚ್ಯ ಭಾಷೆಗಳ ಪುಸ್ತಕಗಳೂ ನಿಯತಕಾಲಿಕೆಗಳೂ ಖಾಸಗಿ ಹಸ್ತಪ್ರತಿಗಳೂ ಇಲ್ಲಿ ಸಂಗ್ರಹಿಸಲ್ಪಟ್ಟಿವೆ. ಈ ಗ್ರಂಥಾಲಯದ ಒಟ್ಟು ಸಂಗ್ರಹ 170 ಹೆಚ್ಚಿದೆ. ಪ್ರತಿ ವರ್ಷವೂ ಇಲ್ಲಿನ ಓದುಗರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು. ಗ್ರಂಥಾಲಯ ವಿಜ್ಞಾನ, ಪುಸ್ತಕ ಸಂಗ್ರಹಣೆ ಮತ್ತು ಗ್ರಂಥಸೂಚಕ ವರ್ಗೀಕರಣ ಪದ್ಧತಿ ಮುಂತಾದ ವಿಷಯಗಳ ಬಗ್ಗೆ ಸಂಶೋಧನ ಕಾರ್ಯವನ್ನು ಈ ಸಾರ್ವಜನಿಕ ಗ್ರಂಥಾಲಯ ನಡೆಸುತ್ತಿದೆ. ಹೊಸ ಗ್ರಂಥಗಳ ವಿಷಯವನ್ನು ತಿಳಿಸುವ ಸಲುವಾಗಿ ಅನೇಕ ಗ್ರಂಥಸೂಚಿಗಳನ್ನೂ ಹೊರತರಲಾಗಿದೆ. ಸೋವಿಯೆತ್ ದೇಶದ ಗದ್ಯ ಬರೆಹಗಾರರು ಎಂಬ ನಿಯತಕಾಲಿಕೆಯ ಮಾದರಿಯಲ್ಲಿ, ಬರಹಗಾರರು, ವಿಜ್ಞಾನಿಗಳು ಮತ್ತು ಎಂಜಿನಿಯರುಗಳಿಗೆ ಸಂಬಂಧಿಸಿದಂತೆ ಪ್ರತಿವರ್ಷವೂ ಸುಮಾರು ಅರವತ್ತು ಗ್ರಂಥಸೂಚಿಗಳು ಪ್ರಕಟವಾಗುತ್ತಿವೆ. 8. ಸೋವಿಯೆತ್ ದೇಶದ ಯುವಜನ ಗ್ರಂಥಾಲಯ: ಈ ಗ್ರಂಥಾಲಯ 1966ರಲ್ಲಿ ಸ್ಥಾಪಿತವಾಯಿತು. ಇದರ ಮುಖ್ಯ ಕಾರ್ಯ ಯುವಜನಾಂಗಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ಸಮಸ್ಯೆಗಳನ್ನು ಪರಿಹರಿಸುವುದು. ವ್ಯಾಸಂಗ ವಸ್ತುಗಳ ವಿತರಣೆಯ ಜೊತೆಗೆ ಈ ಗ್ರಂಥಾಲಯ ಬೇರೆ ರೀತಿಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನೂ ನಡೆಸುತ್ತದೆ - ದೇಶದ ಹಿರಿಯರ ಸಂದರ್ಶನ, ಪ್ರವಾಸ, ಯುವಕ ಸಮ್ಮೇಳನಗಳು, ಚರ್ಚಾಕೂಟಗಳು ಇತ್ಯಾದಿ. 9. ಲೆನಿನ್ ಗ್ರಂಥಾಲಯ : ಪ್ರಪಂಚದಲ್ಲೇ ಅತಿ ಮುಖ್ಯವಾದ ಗ್ರಂಥಾಲಯ ಗಳಲ್ಲೊಂದು. ಮಾಸ್ಕೊದಲ್ಲಿ ಕ್ರೆಮ್‌ಲಿನ್ ಹತ್ತಿರ ಇದೆ. ಇದು ವಯಸ್ಸಿನಲ್ಲಿ ಪ್ಯಾರಿಸಿನ ರಾಷ್ಟ್ರೀಯ ಗ್ರಂಥಾಲಯಕ್ಕಿಂತ 500 ವರ್ಷ, ಬ್ರಿಟಿಷ್ ಮ್ಯೂಸಿಯಮ್ ಗ್ರಂಥಾಲಯಕ್ಕಿಂತ ನೂರು ವರ್ಷ, ಲೈಬ್ರರಿ ಆಫ್ ಕಾಂಗ್ರೆಸ್ಸಿಗಿಂತ ಐವತ್ತು ವರ್ಷ ಕಿರಿಯದು. ಮಹಾಕ್ರಾಂತಿಯ ಲೆನಿನ್ ಗ್ರಂಥಾಲಯ, ಮಾಸ್ಕೊ ಅನಂತರ ಲೆನಿನ್ನನ ಆದೇಶ ಹಾಗೂ ಪ್ರೋತ್ಸಾಹದಿಂದ ಇದು ಅಭಿವೃದ್ಧಿ ಹೊಂದಿತು. 1924ರಲ್ಲಿ ಇದಕ್ಕೆ ಲೆನಿನ್ ಗ್ರಂಥಾಲಯವೆಂಬ ಹೆಸರು ಬಂತು. ಈ ಗ್ರಂಥಾಲಯ ಅತ್ಯಂತ ಆಧುನಿಕವಾದ ಸ್ವಯಂಚಾಲಿತ ಯಂತ್ರಗಳನ್ನೊಳಗೊಂಡ ದೊಡ್ಡ ಗ್ರಂಥಸಂಗ್ರಹಾಲಯವಾಗಿದೆ. 2,500ರಷ್ಟು ಉದ್ಯೋಗಸ್ಥರಿರುವ ಈ ಗ್ರಂಥಾಲಯದ ಒಟ್ಟು ಸಂಗ್ರಹ 260 ಲಕ್ಷ ಗ್ರಂಥಗಳು. ಪ್ರತಿವರ್ಷದ ಓದುಗರ ಸಂಖ್ಯೆ 25 ಲಕ್ಷ. ರಷ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮುಕ್ತದ್ವಾರ ಪದ್ಧತಿ ಪ್ರಾರಂಭವಾದುದು ಈ ಗ್ರಂಥಾಲಯದಲ್ಲೇ, દાં ಸಮಾಜ ವಿಜ್ಞಾನ, ಪ್ರಕೃತಿ ವಿಜ್ಞಾನ, ತಾಂತಿಕ ವಿಜ್ಞಾನಗಳಿಗಾಗಿ ಮೀಸಲಾಗಿರುವ ಕೊಠಡಿಗಳಲ್ಲದೆ ಹಸ್ತಪ್ರತಿಗಳನ್ನಿಡಲು, ಅಪೂರ್ವ ಗ್ರಂಥಗಳಿಗಾಗಿ, ಸಮಾಚಾರ ಪತ್ರಗಳಿಂದ ಕತ್ತರಿಸಿದ ಭಾಗಗಳ ಸಂಗ್ರಹಣೆ ಮತ್ತು ಕಚೇರಿಗೆ ಸಂಬಂಧಪಟ್ಟ ಪ್ರಕಟಣೆಗಳಿrah ಪ್ರತ್ಯೇಕ ಕೊಠಡಿಗಳಿವೆ. ಒಳದೇಶದ ಗ್ರಂಥಾಲಯಗಳೊಂದಿಗೆ ಯು.ಎಸ್. ಲೈಬ್ರರಿ ಆಫ್ ಕಾಂಗ್ರೆಸ್, ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯ, ಪ್ಯಾರಿಸ್ ರಾಷ್ಟ್ರೀಯ ಗ್ರಂಥಾಲಯ, ಸ್ಟಾಕ್<noinclude></noinclude> try0m2smpxu0ucop27yrc6a0uagepm1 ಪುಟ:Mysore-University-Encyclopaedia-Vol-6-Part-14.pdf/೧೧ 104 118490 314169 2026-05-01T02:17:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯಗಳ ಬೆಳೆವಣಿಗೆಯ ಇತಿಹಾಸವನ್ನು ಅವಲೋಕಿಸಿದಾಗ ವಿವಿಧ ರೀತಿಯ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಶಾಸನ ವಿಧಾನಗಳ ವಿಕಾಸದಲ್ಲಿ ವಿಶಿಷ್ಟ ಹಂತಗಳನ್ನು ಕಾಣುತ್ತೇವೆ; 1 ಸಾಮಾಜಿಕ ಗ್ರ... 314169 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯಗಳ ಬೆಳೆವಣಿಗೆಯ ಇತಿಹಾಸವನ್ನು ಅವಲೋಕಿಸಿದಾಗ ವಿವಿಧ ರೀತಿಯ ಗ್ರಂಥಾಲಯಗಳಿಗೆ ಸಂಬಂಧಿಸಿದಂತೆ ಶಾಸನ ವಿಧಾನಗಳ ವಿಕಾಸದಲ್ಲಿ ವಿಶಿಷ್ಟ ಹಂತಗಳನ್ನು ಕಾಣುತ್ತೇವೆ; 1 ಸಾಮಾಜಿಕ ಗ್ರಂಥಾಲಯಗಳು: 2 ಶಾಲಾ-ಜಿಲ್ಲಾ ಗ್ರಂಥಾಲಯಗಳು; 3 ನಗರ ಮತ್ತು ಪಟ್ಟಣ ಗ್ರಂಥಾಲಯಗಳು; 4 ರಾಜ್ಯ ಅಥವಾ ಪ್ರಾದೇಶಿಕ ಗ್ರಂಥಾಲಯಗಳು ಮತ್ತು 5 ಕೌಂಟಿ ಗ್ರಂಥಾಲಯಗಳು. ಹಸ್ತಪ್ರತಿಗಳ ಸಂಗ್ರಹ, ಸರಸ್ವತಿಮಹಲ್, ತಂಜಾವೂರು ವಿವಿಧ ರೀತಿಯ ಗ್ರಂಥಾಲಯಗಳಿಗೆ (ಸಾರ್ವಜನಿಕ ಗ್ರಂಥಾಲಯಗಳಿಗೂ ಕೂಡಿದಂತೆ) ಅವಕಾಶ ಮಾಡಿಕೊಡುವ ಕಾನೂನುಗಳನ್ನು ಮೂರು ಮುಖ್ಯ ಶೀರ್ಷಿಕೆಗಳಲ್ಲಿ ವಿಂಗಡಿಸಬಹುದು: 1 ಫೆಡರಲ್ ಸರ್ಕಾರದ ಕಾನೂನುಗಳು, 2 ರಾಜ್ಯಗಳ ಕಾನೂನುಗಳು ಮತ್ತು ಸಂವಿಧಾನಗಳು; 3 ಪುರಸಭೆಗಳ ಸನ್ನದುಗಳು ಮತ್ತು ಸುಗ್ರೀವಾಜ್ಞೆಗಳು. ಅಮೆರಿಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಒಂದೇ ಮಾದರಿಯನ್ನು ಕಾಣಲಾಗದು. ರೂಪುಗೊಂಡ ಮಾದರಿ ವೈವಿಧ್ಯವನ್ನು ತೋರಿಸುತ್ತದೆಯೇ ಹೊರತು ಏಕರೂಪತೆಯನ್ನಲ್ಲ ಆದರೂ ಸಾಮಾನ್ಯವಾದ ವ್ಯವಸ್ಥಾತ್ಮಕ ಮಾದರಿಗಳನ್ನು ಗಮನಕ್ಕೆ ತಂದುಕೊಂಡು ಮುಖ್ಯವಾದ ನಾಲ್ಕು ಬಗೆಗಳನ್ನು ಇಲ್ಲಿ ಹೆಸರಿಸಬಹುದು; 1 ರಾಜ್ಯ ಗ್ರಂಥಾಲಯ ಸಂಸ್ಥೆಗಳಿಂದ ನೇರವಾಗಿ ಸೇವಾ ಸೌಲಭ್ಯ - ಇದು ಕೇಂದ್ರೀಯ ವ್ಯವಸ್ಥೆ. 2 ರಾಜ್ಯ ನೆರವು ಪಡೆದ ಸಹಾಯಕ ಸೇವಾಘಟಕಗಳು - ಇದು ಸಹಾಯಕ ರೂಪದ ವ್ಯವಸ್ಥೆ. 3 ಸಮಗ್ರಗೊಂಡ ಗ್ರಂಥಾಲಯ ವ್ಯವಸ್ಥೆ, ಪೂರ್ಣವಾಗಿ ಅಥವಾ ಭಾಗಶಃ – ಇದು ಸಮಗ್ರರೂಪದ ವ್ಯವಸ್ಥೆ. 4 ಗ್ರಂಥಾಲಯಗಳ ಒಕ್ಕೂಟ - ಇದು ಒಕ್ಕೂಟ ವ್ಯವಸ್ಥೆ. 1956ರ ಗ್ರಂಥಾಲಯ ಸೇವಾ ಕಾಯಿದೆ: ಗ್ರಂಥಾಲಯ ಸೇವೆಗಳನ್ನು ಒದಗಿಸುವ ವಿಚಾರ ರಾಜ್ಯಸರ್ಕಾರಗಳ ಕಕ್ಷೆಗೆ ಬರುತ್ತದಾಗಿ, ಅಮೆರಿಕದ ಫೆಡರಲ್ ಸರ್ಕಾರ ಸಂವಿಧಾನವನ್ನು ಮುಂದೆಮಾಡಿಕೊಂಡು ಇಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೂ ಅನೇಕ ಕಾರಣಗಳಿಂದ ಈ ಸೇವೆ ಬಹು ಅಲ್ಪವಾಗಿರುವ ಪ್ರದೇಶಗಳಲ್ಲಿ ಪರೋಕ್ಷವಾಗಿ ಅದು ನೆರವಾಗುತ್ತಿದೆ. ಅಮೆರಿಕದ ಫೆಡರಲ್ ಸರ್ಕಾರ ಕೈಗೊಂಡ ಇಂಥ ಮೊದಲು ಪ್ರಯತ್ನವೆಂದರೆ, 1956ರ ಗ್ರಂಥಾಲಯ ಸೇವಾ ಶಾಸನವನ್ನು ಅಂಗೀಕರಿಸಿದ್ದು, ಉದ್ದೇಶ ಇಷ್ಟೆ ಯಾವ ಗ್ರಾಮ ಪ್ರದೇಶದಲ್ಲಿ ಗ್ರಂಥಾಲಯ ಸೇವೆ ಇಲ್ಲವೋ ಅಥವಾ ಸಾಕಷ್ಟಿಲ್ಲವೋ ಅಂಥಲ್ಲಿ ರಾಜ್ಯಗಳು ಆ ಸೇವೆಯನ್ನು ವಿಸ್ತರಿಸಿ ಅಭಿವೃದ್ಧಿ ಪಡಿಸಲು ನೆರವಾಗುವುದು. 1956ರ ಕಾಯದೆಗೆ 1963ರಲ್ಲಿ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿ 1956ರ ಶಾಸನದ ಅವಕಾಶಗಳನ್ನು ಎಲ್ಲ ಸಮಾಜಗಳಿಗೂ ವಿಸ್ತರಿಸಿತು. ಮೊದಲಿದ್ದ ಶಾಸನವಾದರೋ ಕೇವಲ ಗ್ರಾಮಾಂತರ ಜನತೆಗೆ ಮಾತ್ರ ಅನ್ವಯವಾಗುತ್ತಿತ್ತು. ತಿದ್ದುಪಡಿ ಕಾಯಿದೆ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳನ್ನು ಕಟ್ಟುವುದಕ್ಕಾಗಿ 20 ದಶಲಕ್ಷ ಡಾಲರುಗಳನ್ನು ಧನಸಹಾಯ ಒದಗಿಸಿ ಇನ್ನೊಂದು ಸುಧಾರಣೆಯನ್ನು ತಂದಿತು. 1956ರ ಕಾಯಿದೆಯಲ್ಲಿ ಸಮರ್ಥವಾದ ಗ್ರಂಥಾಲಯಸೇವೆಯನ್ನು ಒದಗಿಸಲು ಕೆಲವು ಕಷ್ಟಗಳಿದ್ದುವು. ಅವನ್ನು ಪರಿಹರಿಸಲು 1964ರ ಫೆಬ್ರುವರಿ 11ರಂದು ಗ್ರಂಥಾಲಯಸೇವೆ ಮತ್ತು ನಿರ್ಮಾಣಗಳ ಕಾಯಿದೆಯನ್ನು ಅಂಗೀಕರಿಸಲಾಯಿತು. ಸಾರ್ವಜನಿಕ ಗ್ರಂಥಾಲಯಗಳು ಇಲ್ಲದ ಅಥವಾ ಗ್ರಂಥಾಲಯಸೇವೆ ಸಾಕಷ್ಟಿಲ್ಲದ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಆ ಸೌಲಭ್ಯಗಳನ್ನು ವಿಸ್ತರಿಸುವ ಸಲುವಾಗಿ ಒಟ್ಟು ಆರ್ಥಿಕ ನೆರವನ್ನು ಈ ಕಾಯಿದೆ ಹೆಚ್ಚಿಸಿತು. ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳು ಮುಂತಾದವುಗಳ ನಿರ್ಮಾಣಕ್ಕೂ ಹಣ ಒದಗಿಸಿತು. ಮೊದಲನೆಯದಾಗಿ, ಸಾರ್ವಜನಿಕ ಗ್ರಂಥಾಲಯ ಸೇವೆಯ ಹಣವನ್ನು ವೇತನಗಳು, ಕೂಲಿಗಳು, ಪುಸ್ತಕ ಮತ್ತಿತರ ಸಾಮಗ್ರಿ ಹಾಗೂ ಗ್ರಂಥಾಲಯ ಸಲಕರಣೆಗಳನ್ನು ಕೊಳ್ಳುವುದು ಮತ್ತು ಸಾಮಾನ್ಯ ನಿರ್ವಹಣ ವೆಚ್ಚ ಮುಂತಾದವುಗಳಿಗೆ ಉಪಯೋಗಿಸಲು ಅವಕಾಶ ಮಾಡಲಾಯಿತು. ಈ ನೆರವನ್ನು ಕೊಟ್ಟದ್ದು, ರಾಜ್ಯಸರ್ಕಾರಗಳು ಅಷ್ಟೇ ಮೊತ್ತದ ಹಣವನ್ನು ನೀಡಬೇಕೆಂಬ ಷರತ್ತಿನ ಮೇಲೆ. 1965ರಲ್ಲಿ ಆರು ಗ್ರಂಥಾಲಯ ಸಂಸ್ಥೆಗಳು ಈ ಕಾಯಿದೆಯ ಅನ್ವಯ 5,32,000 ಡಾಲರುಗಳನ್ನು ನಗರಭಾಗಗಳ ಸೌಲಭ್ಯರಹಿತ ನೆರೆಹೊರೆಯಲ್ಲಿ ಗ್ರಂಥಾಲಯ ಸೇವೆಯನ್ನು ವಿಸ್ತರಿಸಲು ವೆಚ್ಚಮಾಡಿದುವು. ಎರಡನೆಯದಾಗಿ, ಹೊಸ ಸಾರ್ವಜನಿಕ ಗ್ರಂಥಾಲಯ ಕಟ್ಟಡಗಳ ನಿರ್ಮಾಣಕ್ಕಾಗಿ ಅಥವಾ ಇರುವ ಕಟ್ಟಡಗಳ ವಿಸ್ತರಣೆ, ಹೊಸ ರೂಪ ಕೊಡುವುದು, ಬದಲಾವಣೆ ಮಾಡುವುದು ಮೊದಲಾದ ಕೆಲಸಗಳಿಗೆ ಹಣವನ್ನು ಉಪಯೋಗಿಸಬಹುದು ಎಂದಾಯಿತು. 1966ನೆಯ ಆರ್ಥಿಕ ವರ್ಷದಲ್ಲಿ ಈ ಉದ್ದೇಶಕ್ಕಾಗಿ 30 ದಶಲಕ್ಷ ಡಾಲರುಗಳನ್ನು ಬಳಸಲಾಯಿತು. ಭಾರತ ಸ್ವಾತಂತ್ರ್ಯಕ್ಕೆ ಮೊದಲೂ ಆ ಮೇಲೆಯೂ ಎಸ್. ಆರ್. ರಂಗನಾಥನ್ ಮೊದಲಾದ ಹಿರಿಯವ್ಯಕ್ತಿಗಳು ಭಾರತದಲ್ಲಿ ಕಾನೂನಿನ ಪ್ರಕಾರ ಸಾರ್ವಜನಿಕ ಗ್ರಂಥಾಲಯಸೇವೆಯನ್ನು ಒದಗಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ ಇಲ್ಲಿಯವರೆಗೆ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ - ಈ ನಾಲ್ಕು ರಾಜ್ಯಗಳು ಮಾತ್ರವೇ ಸಾರ್ವಜನಿಕ ಗ್ರಂಥಾಲಯ ಸೇವೆಯನ್ನು ಕಾನೂನಿನ ತಳಹದಿಯ ಮೇಲೆ ನಿಲ್ಲಿಸಿವೆ. ಭಾರತದಲ್ಲಿ ಮೊತ್ತಮೊದಲು ಒಂದು ಗ್ರಂಥಾಲಯ ಕಾಯಿದೆಯನ್ನು ಜಾರಿಗೆ ತಂದದ್ದು ಆಗಿನ ಮದ್ರಾಸು ಪ್ರಾಂತ್ಯ. 1948ರ ಮದ್ರಾಸು ಸಾರ್ವಜನಿಕ ಗ್ರಂಥಾಲಯ ಕಾಯಿದೆ ಪ್ರಕಾರ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ ಮತ್ತು ನಿರ್ವಹಣೆಗಳನ್ನು ಅಂಗೀಕರಿಸಿತು. ಅಲ್ಲಿಂದ 1966ರ ಕೊನೆಯವರೆಗೆ ಈ ಕಾಯಿದೆ ಸಾಧಿಸಿರುವ ಅಂಶಗಳು ಏನೆಂಬುದನ್ನು ಈ ಕೆಳಗಿನ ಪಟ್ಟಿಯಿಂದ ತಿಳಿಯಬಹುದು. - ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ತರಬೇತಾದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುವುದು – ಈ ಎರಡು ಅಂಶಗಳ ಬಗ್ಗೆ ಕಾಯಿದೆ ಏನೂ ಹೇಳಿಲ್ಲವಾಗಿ ಅದರ ಉಪಯೋಗ ಅಷ್ಟರಮಟ್ಟಿಗೆ ಕdia. ಕಡಿಮೆಯಾಗಿದೆ. ಆಂಧ್ರಪ್ರದೇಶ 1960ರಲ್ಲಿ ಗ್ರಂಥಾಲಯ ಕಾಯಿದೆಯನ್ನು ಜಾರಿಗೆ ತಂದು ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪ್ರತ್ಯೇಕವಾದೊಂದು ವಿಭಾಗವನ್ನು ತೆರೆಯಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ ಆಸ್ತಿಯ ತೆರಿಗೆ ಅಥವಾ ಮನೆ ಕಂದಾಯದ ಮೇಲೆ ಪ್ರತಿಯೊಂದು ರೂಪಾಯಿಗೆ ನಾಲ್ಕರಿಂದ ಎಂಟು ಪೈಸೆಯಷ್ಟು ಗ್ರಂಥಾಲಯ ಮೇಲುತೆರಿಗೆಯಾಗಿ ವಿಧಿಸಲು ಇದರಿಂದ ಅವಕಾಶವಾಯಿತು. ಇದರಿಂದಾಗಿ ವಾರ್ಷಿಕ ಮೇಲುತೆರಿಗೆ ಸಂಗ್ರಹ 15 ಲಕ್ಷ ಹೆಚ್ಚಿತು. ಆಂಧ್ರಪ್ರದೇಶ ತನ್ನ ಎಲ್ಲ ಇಪ್ಪತ್ತು ಜಿಲ್ಲೆಗಳಲ್ಲೂ ಜಿಲ್ಲಾ ಗ್ರಂಥಾಲಯಗಳನ್ನು ಒದಗಿಸಿರುವ ಏಕಮಾತ್ರ ರಾಜ್ಯವಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯ ಗ್ರಂಥಾಲಯ ಸಿಬ್ಬಂದಿ ಇರುವುದು ಈ ರಾಜ್ಯದಲ್ಲೇ. ಅಷ್ಟು ಮಾತ್ರವಲ್ಲ, ತರಬೇತಿ ಪಡೆದ ಹಾಗೂ ಪಡೆಯದ ಸಿಬ್ಬಂದಿಯ ಪರಿಮಾಣ ಇಲ್ಲಿ ಸಾಕಷ್ಟಿದೆ. ಜಿಲ್ಲಾ ಗ್ರಂಥಾಲಯಗಳಲ್ಲಿ ತರಬೇತಿ ಪರದ ಸಿಬ್ಬಂದಿ ಹೆಚ್ಚಾಗಿರುವುದೂ ಅದರದೇಶದಲ್ಲಿ ಜಿಲ್ಲಾ ಗ್ರಂಥಾಲಯಗಳಿಗೆ ಒದಗಿಸುವ ವಾರ್ಷಿಕ ಆಯವ್ಯಯ ದೃಷ್ಟಿಯಿಂದಲೂ ಇದೇ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಕರ್ನಾಟಕ ರಾಜ್ಯ ತನ್ನ ಮೊದಲ ಸಾರ್ವಜನಿಕ ಗ್ರಂಥಾಲಯ ಕಾಯದೆಯನ್ನು ಅಂಗೀಕರಿಸಿದ್ದು 1965ರಲ್ಲಿ, ರಂಗನಾಥನ್ ಅವರ ಮಾರ್ಗದರ್ಶನದಲ್ಲಿ. ಮದ್ರಾಸು ಮತ್ತು ಆಂಧ್ರಪ್ರದೇಶ ಶಾಸನಗಳಲ್ಲಿದ್ದ ಕೊರತೆಗಳಲ್ಲಿ ಹಲವನ್ನು ಈ ಕಾಯದೆ ನಿವಾರಿಸಿದೆ. ಇದರ ಕೆಲವು ಮುಖ್ಯ ಅಂಶಗಳು ಹೀಗಿವೆ; 1. ಸಮಗ್ರವಾದ ಗ್ರಾಮೀಣ ಮತ್ತು ನಗರ ಗ್ರಂಥಾಲಯ ಸೇವಾ ವ್ಯವಸ್ಥೆಗೆ ಅವಕಾಶ ಮಾಡಿದೆ. 2. ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಪ್ರತಿಯೊಂದು ನಗರ ಅಥವಾ ಪಟ್ಟಣಪ್ರದೇಶದಲ್ಲಿಯೂ ಒಂದೊಂದು ನಗರ ಕೇಂದ್ರ ಗ್ರಂಥಾಲಯ ಇರತಕ್ಕದ್ದು ಎಂದು ಸ್ಪಷ್ಟವಾಗಿ ವಿಧಿಸಿದೆ. 3. ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪ್ರತ್ಯೇಕ ವಿಭಾಗವಿರಬೇಕು, ಅರ್ಹತೆಪಡೆದಿರುವ ತಜ್ಞಗ್ರಂಥಪಾಲ ಅದರ ಮುಖ್ಯನಾಗಿರಬೇಕು. ರಾಜ್ಯಗ್ರಂಥಪಾಲ ಈ ವಿಭಾಗದ ಮುಖ್ಯ. ಅನೇಕ ಜವಾಬ್ದಾರಿಯುತ ಕರ್ತವ್ಯಗಳು ಇವನಿಗುಂಟು.<noinclude></noinclude> 5eo36mg9v6cgabq6b1udv64ykfpgset ಪುಟ:Mysore-University-Encyclopaedia-Vol-6-Part-14.pdf/೧೨ 104 118491 314170 2026-05-01T02:17:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ 4. ಸಾರ್ವಜನಿಕ ಗ್ರಂಥಾಲಯ ಸಿಬ್ಬಂದಿಗೆಂದೇ ಪ್ರತ್ಯೇಕವಾದ ಸೇವಾ ವರ್ಗವನ್ನು ರಚಿಸಲಾಗುತ್ತದೆ. ಕರ್ನಾಟಕ ರಾಜ್ಯ ಗ್ರಂಥಾಲಯ ಸೇವಾ ವರ್ಗ ಎಂದರೆ ಇದೇ. ಇದರ ಸದಸ್ಯರು ರಾಜ್ಯ ಸರ್ಕಾರದ ಉದ್ಯೋಗಿಗಳಾಗಿರುತ್ತ... 314170 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ 4. ಸಾರ್ವಜನಿಕ ಗ್ರಂಥಾಲಯ ಸಿಬ್ಬಂದಿಗೆಂದೇ ಪ್ರತ್ಯೇಕವಾದ ಸೇವಾ ವರ್ಗವನ್ನು ರಚಿಸಲಾಗುತ್ತದೆ. ಕರ್ನಾಟಕ ರಾಜ್ಯ ಗ್ರಂಥಾಲಯ ಸೇವಾ ವರ್ಗ ಎಂದರೆ ಇದೇ. ಇದರ ಸದಸ್ಯರು ರಾಜ್ಯ ಸರ್ಕಾರದ ಉದ್ಯೋಗಿಗಳಾಗಿರುತ್ತಾರಲ್ಲದೆ ಇತರ ಸರ್ಕಾರೀ ಉದ್ಯೋಗಿಗಳ ಸೌಲಭ್ಯಗಳನ್ನೇ ಪಡೆಯುತ್ತದೆ. 5. ಗ್ರಂಥಾಲಯ ಮೇಲುತೆರಿಗೆಯನ್ನು ಇನ್ನೂ ವ್ಯಾಪಕವಾಗಿ ವಿಧಿಸಲು ಅವಕಾಶವಿದೆ. ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆಗಳು, ಬಳಕೆ ಅಥವಾ ಮಾರಾಟಕ್ಕಾಗಿ ವಸ್ತುಗಳನ್ನು ಸ್ಥಳೀಯ ಪ್ರದೇಶಕ್ಕೆ ತಂದ ಆಕ್ಷಾಯಿ ತೆರಿಗೆ, ವಾಹನಗಳ ತೆರಿಗೆ, ವೃತ್ತಿಗಳ, ವ್ಯಾಪಾರಗಳ, ಕಸಬುಗಳ, ಉದ್ಯೋಗಗಳ ಮೇಲಿನ ತೆರಿಗೆ – ಈ ತೆರಿಗೆಗಳ ಮೇಲೆ ಮೇಲುತೆರಿಗೆ ವಿಧಿಸಬಹುದು. - 6 ಪ್ರತಿಯೊಂದು ಕಂದಾಯ ಜಿಲ್ಲೆಯಲ್ಲಿ ಸಂಗ್ರಹಿಸಿದ ಭೂಕಂದಾಯದ ವರಮಾನದಲ್ಲಿ ಶೇ. 6ರಷ್ಟನ್ನು ಗ್ರಾಮೀಣ ಗ್ರಂಥಾಲಯ ಸಂಸ್ಥೆಗಳಿಗಾಗಿ ರಾಜ್ಯಸರ್ಕಾರ ನೀಡುತ್ತದೆ. ಕರ್ನಾಟಕದಲ್ಲಿ ಶೇ. 6ರಂತೆ ಭೂಕಂದಾಯದ ಮೇಲೆ ಹಾಗೂ ಆಸ್ತಿಕರದ ಮೇಲೆ ಗ್ರಂಥಾಲಯ ಉಪಕಾರವನ್ನು ಸಂಗ್ರಹಿಸಲಾಗುತ್ತಿದೆ 7. ರಾಜ್ಯಸರ್ಕಾರ ಗ್ರಂಥಾಲಯಗಳ ಇಲಾಖೆಯ ವೆಚ್ಚವನ್ನೂ ಸಿಬ್ಬಂದಿ ಶಿಕ್ಷಣದ ವೆಚ್ಚವನ್ನೂ ಹೊತ್ತುಕೊಳ್ಳುತ್ತದೆ. ಕಟ್ಟಡಗಳ ಮೇಲೆ ಮೂಲವೆಚ್ಚದ ಶೇ. 75 ರಷ್ಟನ್ನು ವಹಿಸಿಕೊಳ್ಳುತ್ತದೆ. ಜೊತೆಗೆ ಖಾಸಗಿ ಗ್ರಂಥಾಲಯಗಳಿಗೆ ನೆರವುಧನ ಕೊಡುತ್ತದೆ. ಈ ಕಾಯಿದೆಯನ್ನು ಜಾರಿಗೆ ತಂದ ಅನಂತರ ಆರು ವರ್ಷಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳ ವಿಭಾಗ ಬೆಂಗಳೂರಿನಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯವನ್ನೂ 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳನ್ನೂ 5 ನಗರ ಕೇಂದ್ರ ಗ್ರಂಥಾಲಯಗಳನ್ನೂ 68 ಗ್ರಂಥಾಲಯ ಶಾಖೆಗಳನ್ನೂ 62 ವಿತರಣ ಕೇಂದ್ರಗಳನ್ನೂ ಸ್ಥಾಪಿಸಿದೆ. ಗ್ರಂಥಾಲಯ ಕಾಯಿದೆಯನ್ನು ಇತ್ತೀಚೆಗೆ (1967) ಅಂಗೀಕರಿಸಿದ ರಾಜ್ಯ ಮಹಾರಾಷ್ಟ್ರ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿಯ ರಾಜ್ಯಗ್ರಂಥಾಲಯ ಅಥಾರಿಟಿಗಳಿಗೆ ಸಂವಾದಿಯಾಗಿ ರಾಜ್ಯ ಗ್ರಂಥಾಲಯ ಮಂಡಳಿಯ ರಚನೆಗೆ ಈ ಕಾಯಿದೆ ಅವಕಾಶ ಮಾಡಿದೆ. ಗ್ರಂಥಾಲಯಗಳ ಪ್ರತ್ಯೇಕವಾದೊಂದು ವಿಭಾಗವೇ ಇದ್ದು, ಪೂರ್ಣಕಾಲದ ಅರ್ಹ ಗಂಥಪಾಲನೊಬ್ಬ ಇದರ ಮುಖ್ಯವಾಗಿರುತ್ತಾನೆ ಕರ್ನಾಟಕದ್ದರಂತೆಯೇ ಈ ಕಾಯಿದೆಯೂ ರಾಜ್ಯ ಗ್ರಂಥಾಲಯ ಸೇವಾವರ್ಗವನ್ನು ರಚಿಸುತ್ತದೆ. ಆದರೆ ಆ ಸೇವಾವರ್ಗ ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಯಗಳ ಎಲ್ಲ ನೌಕರರನ್ನೂ ಒಳಗೊಳ್ಳುವುದಿಲ್ಲ. ಇತರ ಕಾಯಿದೆಗಳಂತೆ ಇದು ಯಾವುದೇ ಬಗೆಯ ಮೇಲುತೆರಿಗೆ ವಿಧಿಸಲು ಅವಕಾಶ ಮಾಡುವುದಿಲ್ಲವಾಗಿ ಸಾರ್ವಜನಿಕ ಗ್ರಂಥಾಲಯಗಳು ರಾಜ್ಯದ ನೆರವು ಧನವನ್ನು ಮಾತ್ರವೇ ಅವಲಂಬಿಸುವಂತೆ ಮಾಡಿದೆ. ರಾಜ್ಯ ಇದಕ್ಕಾಗಿ ವರ್ಷಕ್ಕೆ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿ ನೀಡಬೇಕಾಗಿದೆ. ಉಚಿತ ಸಾರ್ವಜನಿಕ ಗ್ರಂಥಾಲಯ ಸೇವೆ ಅವಕಾಶ ಮಾಡಿಲ್ಲದ್ದು, ಜಿಲ್ಲಾ ಹಾಗೂ ಇತರ ಗ್ರಾಮೀಣ ಪ್ರದೇಶಗಳಲ್ಲಿ ಸಮಗ್ರವಾದ ಸಾರ್ವಜನಿಕ ಗ್ರಂಥಾಲಯಗಳ ಜಾಲ ಇಲ್ಲದ್ದು, ಗ್ರಂಥಾಲಯ ಮೇಲುತೆರಿಗೆ ವಿಧಿಸದುದರಿಂದಾಗಿ ಗ್ರಂಥಾಲಯ ಸೇವೆಗೆ ಭದ್ರವಾದ ಆರ್ಥಿಕ ತಳಹದಿ ಇಲ್ಲವಾದ್ದು, ಸರ್ಕಾರಿ ನೆರವು ಸಾಕಷ್ಟಿಲ್ಲವಾದ್ದು - ಇವು ಈ ಕಾಯಿದೆಯ ಕೆಲವು ಕೊರತೆಗಳು. (ಜಿ.ಎ.ಪಿ.ಎಚ್.ಎ.ಕೆ) ITI pasಲಯ ಆಡಳಿತ ಮತ್ತು ವ್ಯವಸ್ಥೆ ಗ್ರಂಥಾಲಯ ಬೆಳೆಯುತ್ತ ಹೋದಂತೆ ಹಾಗೂ ಆಧುನಿಕ ಉಪಕರಣಗಳು ಬಳಕೆಗೆ ಬಂದಂತೆ ಅದರ ಆಡಳಿತ ಮತ್ತು ವ್ಯವಸ್ಥೆಗಳು ಮಾರ್ಪಾಡಾಗುತ್ತವಲ್ಲದೆ ಹೆಚ್ಚು ಹೆಚ್ಚು ಸಂಕೀರ್ಣವಾಗುತ್ತ ಹೋಗುತ್ತವೆ. ಈ ಲೇಖನಭಾಗದಲ್ಲಿ ಆಡಳಿತ ಮತ್ತು ವ್ಯವಸ್ಥೆಗೆ ಸಂಬಂಧಿಸಿದ ಹದಿನೈದು ಮುಖ್ಯ ಅಂಶಗಳನ್ನು ಪರಿಶೀಲಿಸಲಾಗಿದೆ. 1. ಗ್ರಂಥಾಲಯದ ಪಂಚಸೂತ್ರಗಳು: ಭಾರತೀಯ ಗ್ರಂಥಾಲಯ ವಿಜ್ಞಾನಿ ಎಸ್‌. ಆರ್. ರಂಗನಾಥನ್ ರೂಪಿಸಿದ ಐದು ಸೂತ್ರಗಳಿವು: 1. ಗ್ರಂಥಗಳು ಉಪಯೋಗಕ್ಕಾಗಿವೆ. 2. ಪ್ರತಿಯೊಬ್ಬ ಓದುಗನಿಗೆ ಅವನ ಪುಸ್ತಕ. 3. ಪ್ರತಿಯೊಂದು ಪುಸ್ತಕಕ್ಕೆ ಅದರ ಓದುಗ, 4. ಓದುಗನ ಸಮಯ ಉಳಿಸಿ. 5. ಗ್ರಂಥಾಲಯ ಬೆಳೆಯುವ ಸಂಸ್ಥೆ. ಯಾವುದೇ ಗ್ರಂಥಾಲಯ ಸುವ್ಯವಸ್ಥೆಯಿಂದ ನಡೆಯಬೇಕಾದರೆ ಈ ಸೂತ್ರಗಳ ಪಾಲನೆ ಅಗತ್ಯ. ಇವು ಗ್ರಂಥಾಲಯದ ತಾಮ್ರಪಟವಿದ್ದಂತೆ. ಪ್ರಥಮ ಸೂತ್ರ ಗ್ರಂಥಾಲಯದ ಪ್ರತಿ ಪುಸ್ತಕ ಉಪಯೋಗಕ್ಕಾಗಿದೆ. ಯಾವ ಪುಸ್ತಕವೂ ಅಲಂಕಾರಕ್ಕಾಗಿ ಇಟ್ಟಿದ್ದಲ್ಲ. ಹೆಚ್ಚು ಜನ ಅದರ ಉಪಯೋಗ ಪಡೆಯಬೇಕೆಂಬುದು ಈ ಸೂತ್ರದ ಉದ್ದೇಶ, ಪ್ರಾಚೀನ, ಮಧ್ಯಯುಗೀನ ಕಾಲಗಳಲ್ಲಿ ಗ್ರಂಥಗಳ ಉತ್ಪಾದನೆ ೬೮೩ ಬೆರಳಿನಿಂದೆಣಿಸುವಷ್ಟಿತ್ತು. ಅದರ ಸ್ವತ್ತು ಮತ್ತು ಉಪಯೋಗ ಸಮಾಜದ ಕೆಲವೇ ಜನ ಪ್ರತಿಷ್ಠಿತ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಇದರಿಂದ ಗ್ರಂಥಗಳನ್ನು ಸರಪಣಿಯಿಂದ ಕಟ್ಟಿಡುತ್ತಿದ್ದದ್ದುಂಟು. ಸಾಮಾನ್ಯನಿಗೆ ಗ್ರಂಥಗಳಲ್ಲಿಯ ಜ್ಞಾನ ಲಭ್ಯವಿರಲಿಲ್ಲ. ಗ್ರಂಥಾಲಯ ಇಡೀ ಮಾನವ ಜನಾಂಗದ ಸ್ವತ್ತು ಎಂಬುದನ್ನು ಪ್ರಥಮ ಸೂತ್ರ ಸ್ಪಷ್ಟಪಡಿಸುತ್ತದೆ. ಜ್ಞಾನ ಒಬ್ಬರ ಸ್ವತ್ತಲ್ಲ. ಅದು ಮಾನವಜನಾಂಗಕ್ಕೆಲ್ಲ ಸರಿಸಮಾನವಾಗಿ ವಿತರಣೆಯಾಗಬೇಕು. ಗ್ರಂಥಾಲಯದ ಸ್ಥಳ, ಕೆಲಸದ ಸಮಯ, ಸಿಬ್ಬಂದಿ ಪೀಠೋಪಕರಣಗಳು - ಇವೆಲ್ಲ ವಿಷಯಗಳ ಮೇಲೂ ಈ ಸೂತ್ರದ ಪ್ರಭಾವವನ್ನು ಕಾಣಬಹುದು. (ಅ) ಗ್ರಂಥಾಲಯದ ಸ್ಥಳ: ಈ ಸೂತ್ರದ ಪ್ರಕಾರ ಸಮಾಜದ ಎಲ್ಲ ಜನರೂ ನಿರಾಯಾಸವಾಗಿ ಗ್ರಂಥಾಲಯಕ್ಕೆ ಬಂದು ಅದರ ಸದುಪಯೋಗವನ್ನು ಪಡೆಯಲನು ವಾಗುವಂತೆ ಗ್ರಂಥಾಲಯ ಕಟ್ಟಡ ನಗರದ ಮಧ್ಯಭಾಗದಲ್ಲಿರಬೇಕು. ಜನ ತಮ್ಮ ಪ್ರತಿನಿತ್ಯದ ಕೆಲಸಕ್ಕಾಗಿ ಬರಹೊಗುವ ಸ್ಥಳಗಳಿಗೆ ಸಮೀಪದಲ್ಲಿಯೇ ಗ್ರಂಥವಿದ್ದರೆ ಗ್ರಂಥಗಳ ಉಪಯೋಗ ತನ್ನಿಂದ ತಾನೇ ಆಗುತ್ತದೆ. ಶೈಕ್ಷಣಿಕ ಸಂಸ್ಥೆ, ಕೈಗಾರಿಕಾ ಕೇಂದ್ರ ಮುಂತಾದವುಗಳಲ್ಲಿಯ ಗ್ರಂಥಾಲಯಗಳೂ ಆಯಾ ಆವರಣದಲ್ಲಿ ಮಧ್ಯದಲ್ಲಿರಬೇಕು. ಗ್ರಂಥಾಲಯದ ಒಳಗೂ ಹೊರಗೂ ಸಾಧ್ಯವಿದ್ದಷ್ಟು ಸ್ವಚ್ಛವಾಗಿದ್ದು ಆಕರ್ಷಕವಾಗಿರಬೇಕು. ಸುತ್ತಲೂ ಹೂದೋಟವಿದ್ದರೆ ಓದುಗರು ಪ್ರಾಂತಮನಸ್ಯರಾಗಿ ಮನಃ ಪುನಃ ಅಲ್ಲಿಗೆ ಬರಬೇಕೆಂದೆನಿಸುವುದು. (ಆ) ಗ್ರಂಥಾಲಯ ಕೆಲಸಮಾಡುವ ಸಮಯ: ಸಮಯೋಚಿತವಾಗಿ ಗ್ರಂಥಾಲಯವನ್ನು ತೆರೆದಿಟ್ಟು ಉತ್ಸುಕ ಓದುಗರಿಗೆ ಗ್ರಂಥಗಳನ್ನು ಒದಗಿಸಬೇಕು. ಗ್ರಂಥಾಲಯವನ್ನು ತೆರೆದಿಡುವ ಸಮಯ ಮತ್ತು ಬಿಡುವಿನ ದಿನವನ್ನು ತೀರ್ಮಾನಿಸುವುದು ಆಯಾ ಗ್ರಂಥಾಲಯ ಪ್ರಕಾರಗಳು ಹಾಗೂ ಪ್ರಾದೇಶಿಕ ಸ್ಥಿತಿಗತಿಗಳನ್ನು ಅವಲಂಬಿಸಿರುವುದಾದರೂ ಗ್ರಂಥಾಲಯವನ್ನು ಓದುಗರಿಗೆ ಅನುಕೂಲವಾಗುವಂತೆ ಸೂಕ್ತ ಸಮಯದಲ್ಲಿ ಮತ್ತು ಅಧಿಕ ಸಮಯದವರೆಗೆ ತೆರೆದಿಡಬೇಕು. ಅಮೆರಿಕದಂಥ ದೇಶಗಳಲ್ಲಿ ಗ್ರಂಥಾರಾಧಕರು ಗ್ರಂಥಗಳಿಗಾಗಿ ಬಂದಾಗ ಗ್ರಂಥಾಲಯ ಮುಚ್ಚಿರುವುದು ಅಪರಾಧ ಎಂದು ಪರಿಗಣಿಸುತ್ತಾರೆ. ಗ್ರಂಥಾಲಯವನ್ನು ಅಧಿಕ ಸಮಯದವರೆಗೆ ತೆರೆದರೆ ಅಧಿಕ ಗ್ರಂಥಗಳ ಉಪಯೋಗವಾಗುವುದು. (ಇ) ಪೀಠೋಪಕರಣಗಳು: ಹಿಂದಿನ ಕಾಲದಲ್ಲಿ ಗ್ರಂಥಾಲಯದಲ್ಲಿ ಅತಿ ಕಡಿಮೆ ಸ್ಥಳದಲ್ಲಿ ಅತ್ಯಲ್ಪ ಖರ್ಚಿನಲ್ಲಿ ಅತ್ಯಧಿಕ ಗ್ರಂಥಗಳನ್ನು ಸಂಗ್ರಹಿಸುವುದೊಂದು ಅಗಾಧ ಕಾರ್ಯವೆನಿಸಿತ್ತು. ಆಗ ಓದುಗರು ಆರಾಮದಾಯಕವಾದ ಕುರ್ಚಿ ಮೇಜುಗಳ ಕಡೆಗಾಗಲೀ ಇನ್ನಿತರ ಸೌಕರ್ಯಗಳ ಕಡೆಗಾಗಲೀ ಹೆಚ್ಚಿನ ಗಮನವನ್ನೀಯುತ್ತಿರಲಿಲ್ಲ. ಗ್ರಂಥಾಲಯದ ಪ್ರಥಮ ಸೂತ್ರದ ಪರಿಣಾಮದಿಂದ ಆಧುನಿಕ ಗ್ರಂಥಾಲಯಗಳಲ್ಲಿ ಮಹತ್ತರ ಬದಲಾವಣೆಗಳು ಕಂಡು ಬಂದುವು. ಓದುಗರಿಗೆ ಸುಖಪ್ರದವಾದ ಕುರ್ಚಿ ಮೇಜುಗಳು, ವಿದ್ಯುದ್ದೀಪಗಳು, ಫ್ಯಾನುಗಳು, ವಿಶಾಲವಾದ ಓದು ಕೋಣೆಗಳು, ಆಕರ್ಷಕ ಚಿತ್ರಗಳು ಅಲ್ಲಿಯ ದ್ವಿಮುಖ ಬೀರುಗಳಲ್ಲಿ ಸುವ್ಯವಸ್ಥಿತ ಗ್ರಂಥಗಳ ಜೋಡಣೆ-ಇವೇ ಮೊದಲಾದ ಆಧುನಿಕ ಸಲಕರಣೆಗಳನ್ನಲ್ಲದೆ ಕುಡಿಯಲು ತಣ್ಣನೆಯ ನೀರು, ವಿಶ್ರಾಂತಿಗೃಹ ಮತ್ತು ಉಪಾಹಾರಗೃಹ, ಶೌಚಗೃಹ ಮುಂತಾದ ಸೌಕರ್ಯಗಳನ್ನೂ ಈಗ ಅನೇಕ ಗ್ರಂಥಾಲಯಗಳಲ್ಲಿ ಒದಗಿಸಲಾಗುತ್ತಿದೆ. (ಈ) ಗ್ರಂಥಾಲಯ ಸಿಬ್ಬಂದಿ : ಒಳ್ಳೆಯ ಸಿಬ್ಬಂದಿಯಿಂದ ಒಳ್ಳೆಯ ಗ್ರಂಥಾಲಯ, ಒಳ್ಳೆಯ ಗ್ರಂಥಾಲಯದಲ್ಲಿ ಅಧಿಕ ಮಸ್ತಕಗಳ ಉಪಯೋಗ. ಆದ್ದರಿಂದ ಗ್ರಂಥಾಲಯದಲ್ಲಿ ಓದುಗರಿಗೆ ಸೇವೆಯನ್ನು ಸಲ್ಲಿಸುವ ದಕ್ಷ ಸಿಬ್ಬಂದಿಯನ್ನು ಆಯ್ಕೆ ಮಾಡುವುದು ಅಗತ್ಯ. ಗ್ರಂಥಪಾಲ ಹಾಗೂ ಗ್ರಂಥಾಲಯ ಸಿಬ್ಬಂದಿಯವರು ಗ್ರಂಥಾಲಯವಿಜ್ಞಾನದಲ್ಲಿ ಪರಿಣತರಿರಬೇಕು. ಗ್ರಂಥಾಲಯ ಸೇವೆಯೆಂದರೆ ಸಮಾಜಸೇವೆ ಎಂಬ ಮನೋಭಾವ ಅವರಲ್ಲಿರಬೇಕಾದ್ದು ಅಗತ್ಯ. ದ್ವಿತೀಯ ಸೂತ್ರ: ಗ್ರಂಥಾಲಯದಲ್ಲಿ ಪ್ರತಿಯೊಬ್ಬರಿಗೂ ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಯಾವುದೇ ಅಡೆತಡೆಗಳು ಇರಕೂಡದು. ಗ್ರಂಥಾಲಯದಲ್ಲಿ ನೇರ ಪ್ರವೇಶ ಪದ್ಧತಿಯನ್ನು ಬಳಕೆಯಲ್ಲಿ ತರುವುದು ಒಳ್ಳೆಯದು. ಗ್ರಂಥಾಲಯದಲ್ಲಿ ಅವರವರ ಪುಸ್ತಕಗಳನ್ನು ಪಡೆಯಲು ಈ ಪದ್ಧತಿ ಅತ್ಯುತ್ತಮವಾದ್ದೆಂಬುದು ಅನೇಕ ವರ್ಷಗಳಿಂದ ಅನುಭವಕ್ಕೆ ಬಂದರುವ ಸಂಗತಿ. ನೇರಪ್ರವೇಶ ಪದ್ಧತಿಯನ್ನು ಜಾರಿಗೆ ತಂದ ಗ್ರಂಥಾಲಯದಲ್ಲಿ ಆರೇಳು ಅಡಿ ಎತ್ತರಕ್ಕೆ ಮೀರದ ತೆರೆದ ಕಪಾಟುಗಳು, ಕಪಾಟುಗಳ ನಡುವೆ ಓದುಗರು ಮತ್ತು ಸಿಬ್ಬಂದಿಯವರು ಓಡಾಡಲು ಸಾಕಷ್ಟು ಸ್ಥಳ, ಓದುಗರ ಅಭಿರುಚಿಯನ್ನರಿತು ಗ್ರಂಥಸಂಗ್ರಹಣೆ ಮಾಡುವುದು - ಇವೇ ಮುಂತಾದ ಸಂಗತಿಗಳಿಗೆ ಗಮನ ಕೊಟ್ಟಿರುತ್ತಾರೆ. ಪ್ರತಿಯೊಬ್ಬ ಓದುಗನಿಗೂ ಅವನ ಪುಸ್ತಕ ದೊರೆಯ ಬೇಕಾದರೆ ಕೇವಲ ವಿದ್ವಾಂಸರು ಓದುವ ಪುಸ್ತಕಗಳನ್ನು ಮಾತ್ರವೇ ಇಡದೇ ಜನಸಾಮಾನ್ಯರ<noinclude></noinclude> thcbuy373gpukmoewkpd0bndrvdkv5z ಪುಟ:Mysore-University-Encyclopaedia-Vol-6-Part-14.pdf/೧೩ 104 118492 314171 2026-05-01T02:18:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೮೪ ಗ್ರಂಥಾಲಯ ಬುದ್ಧಿಮತ್ತೆಗೆ ಸರಿಹೋಗುವ ಸರಳ ಸುಂದರ ಶೈಲಿಯ ಪುಸ್ತಕಗಳನ್ನು ಸಹ ಇಡಬೇಕು. ಪಂಡಿತರು, ಪಾಮರರು, ವರಿಷ್ಠರು, ಗರಿಷ್ಠರು, ಪುರುಷರು, ಸ್ತ್ರೀಯರು, ನಗರವಾಸಿಗಳು, ಗ್ರಾಮವಾಸಿಗಳು, ಬಾಲರು, ವೃದ್ಧರು, ಅಂಗ... 314171 proofread-page text/x-wiki <noinclude><pagequality level="1" user="Pragathi. BH" /></noinclude>೬೮೪ ಗ್ರಂಥಾಲಯ ಬುದ್ಧಿಮತ್ತೆಗೆ ಸರಿಹೋಗುವ ಸರಳ ಸುಂದರ ಶೈಲಿಯ ಪುಸ್ತಕಗಳನ್ನು ಸಹ ಇಡಬೇಕು. ಪಂಡಿತರು, ಪಾಮರರು, ವರಿಷ್ಠರು, ಗರಿಷ್ಠರು, ಪುರುಷರು, ಸ್ತ್ರೀಯರು, ನಗರವಾಸಿಗಳು, ಗ್ರಾಮವಾಸಿಗಳು, ಬಾಲರು, ವೃದ್ಧರು, ಅಂಗವಿಕಲರು ಹಾಗೂ ಹೃಷ್ಟಪುಷ್ಟರು ಎಂಬ ತಾರತಮ್ಯ ಮಾಡದೆ ಅವರವರ ಪುಸ್ತಕಗಳು ಅವರವರಿಗೆ ದೊರೆಯುವ ಏರ್ಪಾಡು ಇರಬೇಕೆಂದು ಈ ಸೂತ್ರ ಹೇಳುತ್ತದೆ. ಓದುಗರು ಗ್ರಂಥಾಲಯಕ್ಕೆ ಬರಲು ಸಾಧ್ಯವಾಗದೆ ಇದ್ದಲ್ಲಿ ಅವರಿದ್ದೆಡೆಗೆ ಅವರು ಇಚ್ಛಿಸಿದ ಗ್ರಂಥವನ್ನು ಒದಗಿಸುವ ವ್ಯವಸ್ಥೆ ಇರಬೇಕೆಂದು ಕೂಡ ಈ ಸೂತ್ರ ಅಪೇಕ್ಷಿಸುತ್ತದೆ. ಇದರ ಪ್ರಕಾರ ಆಸ್ಪತ್ರೆಗಳಲ್ಲಿಯ ರೋಗಿಗಳಿಗೆ ಓದಲು ಅನುಕೂಲವಾಗುವಂತೆ ಆಸ್ಪತ್ರೆ ಗ್ರಂಥಾಲಯಗಳನ್ನು, ಕೈದಿಗಳು ಓದಲು ಅನುಕೂಲವಾಗು ವಂತೆ ಜೈಲು ಗ್ರಂಥಾಲಯಗಳನ್ನು ಅಳವಡಿಸಬೇಕಲ್ಲದೆ ಕುರುಡರಿಗೆ ಅವರು ಓದಬಹುದಾದ ಬ್ರೆಲ್ ಗ್ರಂಥಗಳನ್ನೂ ಒದಗಿಸಬೇಕು. ಇಂಥ ವ್ಯಾಪಕವಾದ ಗ್ರಂಥಾಲಯ ಸೇವಾಕಾರ್ಯನಿರ್ವಹಣೆ ಗ್ರಂಥಾಲಯ ಕಾಯಿದೆ ಇಲ್ಲದೆ ಸಾಧ್ಯವಾಗುವುದಿಲ್ಲ. 1850 ರಿಂದ ಈಚೆಗೆ ಅನೇಕ ಪಾಶ್ಚಾತ್ಯ ಹಾಗು ಸೌರಕ್ಕೆ ರಾಷ್ಟ್ರಗಳಲ್ಲಿ ಭಾರಗಳಂತೆ) ಗ್ರಂಥಾ ಕಾಂದ ಜಾರಿಗೆ ಬಂದು ಗ್ರಂಥಾಲಯದ ದ್ವಿತೀಯ ಸೂತ್ರಕ್ಕೆ ಮನ್ನಣೆ ದೊರೆತಿದೆ. ಕೃತಿಯ ಸೂತ್ರ: ವಿಶ್ವಸಂಸ್ಥೆ 1972 ವರ್ಷ ವನ್ನು ಅಂತಾರಾಷ್ಟ್ರೀಯು ಮುತ್ತಾತ ವರ್ಷವೆಂದು ಸಾರಿ, ಈ ಸೂತ್ರದ ಉಪಸೂತ್ರವಾದ ಎಲ್ಲರಿಗೂ ಗ್ರಂಥಗಳು ಎಂಬ ಘೋಷಣೆಯನ್ನು ಸಾರ್ಥಕಗೊಳಿಸಿದೆ. ಈ ಸೂತ್ರ ಗ್ರಂಥಪಾಲನ ದಕ್ಷತೆಯ ಅಳತೆಗೋಲು. ವ್ಯಕ್ತಿವ್ಯಕ್ತಿಗಳಲ್ಲಿ ಅಭಿರುಚಿ ಭಿನ್ನಭಿನ್ನವಾಗಿರುವುದರಿಂದ ಸಾಧ್ಯವಿದ್ದಷ್ಟೂ ಹೆಚ್ಚು ಜನ ಮುಖಾಂತರ ಪರಾಮರ್ಶನ ಸೇವೆಯನ್ನು ನೀಡುವುದು, ಗ್ರಂಥ ಪರಿಚಲನ ವಿಭಾಗದಲ್ಲಿ ಆಧುನಿಕ ರೀತಿಯ ಕಾರ್ಡು ಪದ್ಧತಿಯನ್ನು ಬಳಕೆಗೆ ತರುವುದು-ಇವೇ ಮೊದಲಾದ ವಿಧಾನಗಳನ್ನು ಅನುಸರಿಸುವುದರಿಂದ ಓದುಗನ ಸಮಯ ಉಳಿಯುವುದರಲ್ಲಿ ಸಂದೇಹವಿಲ್ಲ. ಸಿಬ್ಬಂದಿಯ ವೇಳೆಯನ್ನು ಉಳಿಸಿರಿ ಎಂಬುದು ಈ ಸೂತ್ರದ ಉಪಸೂತ್ರ ಗ್ರಂಥಾಲಯ ಸಹಕಾರದಿಂದ ಸಿಬ್ಬಂದಿಯ ವೇಳೆಯನ್ನು ವರ್ಗೀಕರಣ, ಸೂಚೀಕರಣ ಮುಂತಾದ ಕಾವ್ಯಗಳಿಂದ ವಿಮೋಚನೆಗೊಳಿಸಿ ಉಳಿಸಬಹುದು. ಹೀಗಿ ಉಳಿಸಿದ ವೇಳೆಯನ್ನು ಓದುಗರಿಗೆ ವೈಯಕ್ತಿಕ ಸಹಾಯ ಒದಗಿಸಲು ಉಪಯೋಗಿಸಬಹುದಾಗಿದೆ (ನೋಡಿ-ಇದೇ ಲೇಖನದ ಭಾಗ VIII). ಪಂಚಮ ಸೂತ್ರ: ಗ್ರಂಥಾಲಯ ನಿರ್ಮಾಣವಾದ ಮೇಲೆ ಗ್ರಂಥಾಲಯದ ಮೂರು ಘಟಕಗಳಾದ ಗ್ರಂಥಗಳು, ಓದುಗರು ಹಾಗೂ ಸಿಬ್ಬಂದಿ ಇವು ಕ್ರಮೇಣ ಬೆಳೆಯುತ್ತ ಹೋಗುವುದು ಸ್ವಾಭಾವಿಕ. ಹುಟ್ಟಿದ ಶಿಶು ಬೆಳೆಯುವಂತೆ ಗ್ರಂಥಾಲಯ ಬೆಳೆಯದಿದ್ದರೆ ಅದರ ಆಡಳಿತದಲ್ಲಿ ಲೋಪ ದೋಷವಿದೆಯೆಂದೇ ಅರ್ಥ. ಒಂದು ಹಂತಕ್ಕೆ ಬಂದ ಬಳಿಕ ಓದುಗರ ಸಂಖ್ಯೆಯಲ್ಲಿ ವಿಶೇಷ ಹೆಚ್ಚಳ ಕಂಡುಬರುವುದಿಲ್ಲವಾದರೂ ಬದಲಾವಣೆ ನಡೆದೇ ಇರುತ್ತದೆ. ಈ ತಲೆಮಾರಿನ ಓದುಗರಿಂದ ಮುಂದಿನ ತಲೆಮಾರಿನ ಓದುಗರಿಗೆ ಬದಲಾವಣೆ ಕಂಡುಬರುತ್ತದೆ. ಈ ಬದಲಾವಣೆಯನ್ನು ಬೆಳೆವಣಿಗೆಯೆಂದೇ ಹೇಳಬೇಕು. ಗ್ರಂಥಾಲಯಕ್ಕೆ ಮುಪ್ಪಿಲ್ಲ; ಆದ್ದರಿಂದ ಅದಕ್ಕೆ ಸಾವೂ ಇಲ್ಲ. ಗ್ರಂಥಾಲಯದ ಈ ಲಕ್ಷಣವನ್ನು ಪಂಚಮ ಸೂತ್ರ ಒತ್ತಿ ಹೇಳುತ್ತದೆ. ಈ ಸೂತ್ರದ ಪ್ರಕಾರ ಪುಸ್ತಕಗಳ ಸಂಖ್ಯೆ ಹೆಚ್ಚಾಗುತ್ತಿರುತ್ತದೆ. ಹೊಸ ಪುಸ್ತಕಗಳನ್ನು ವರ್ಗೀಕೃತ ವ್ಯವಸ್ಥೆಯ ಪ್ರಕಾರ ಆಯಾ ಗ್ರಂಥಾಲಯಕ್ಕೆ ಬರುವಂತಾದರೆ ಪ್ರತಿಯೊಂದು ಪುಸ್ತಕವೂ ತನ್ನ ಓದುಗನನ್ನು ಕಪಾಟುಗಳಲ್ಲಿ ಆಯಾ ಖಾನೆಗಳಲ್ಲಿ ಸೂಕ್ತವಾದ ಸ್ಥಳದಲ್ಲಿ ಹಳೆಯ ಪುಸ್ತಕಗಳ ಮಧ್ಯದಲ್ಲಿ ದೊರಕಿಸಿಕೊಳ್ಳಲು ಹೆಚ್ಚುಹೆಚ್ಚು ಅವಕಾಶ ಮಾಡಿಕೊಟ್ಟಂತಾಗುವುದು. ಗ್ರಂಥಾಲಯಕ್ಕೆ ಹೆಚ್ಚು ಜನರನ್ನು ಆಕರ್ಷಿಸಲು ಗ್ರಂಥಪಾಲ ಪ್ರಚಾರ ಕಾರ್ಯವನ್ನೂ ಪ್ರಸಾರ ಕಾರ್ಯವನ್ನೂ ಕೈಗೊಳ್ಳಬೇಕು. ಓದುಗರ ನಡುವೆ ಸುಗಮ ವ್ಯವಹಾರ ನಡೆಯುವಂತೆ ತೆರೆದ ಕಪಾಟಿನಲ್ಲಿ ಪುಸ್ತಕಗಳನ್ನು ಇಡುವುದಲ್ಲದೆ ಗ್ರಂಥಸೂಚಿಯನ್ನು ತಯಾರಿಸಿಟ್ಟಿರಬೇಕು. ಓದುಗರ ಅಭಿರುಚಿಗೆ ತಕ್ಕಂಥ ಗ್ರಂಥಗಳನ್ನು ಆಯ್ಕೆ ಮಾಡುವುದರಿಂದ ಮೂರನೆಯ ಸೂತ್ರದ ಬಹುತೇಕ ಉದ್ದೇಶಗಳು ಬಗೆಹರಿಯುವುವು. ಕಥಾಸಮಯ, ವಿಚಾರಮಂಥನ, ಚಲನಚಿತ್ರ ಪ್ರದರ್ಶನ ಮುಂತಾದ ವಿಶೇಷ ಕಾರ್ಯಕ್ರಮಗಳ ಮುಖಾಂತರ ಜನರನ್ನು ಆಕರ್ಷಿಸಬಹುದಾಗಿದೆ. ಹೀಗೆ ಮಾಡುವುದರಿಂದ ಅಪರೂಪದ ಓದುಗರು ನಿಜವಾದ ಓದುಗರಾಗಿ ಪರಿವರ್ತಿತರಾಗಿ ಗ್ರಂಥಾಲಯದಲ್ಲಿಯ ಅಧಿಕ ಪುಸ್ತಕಗಳಿಗೆ ಅವುಗಳ ಓದುಗರು ದೊರಕುವರು. ಚತುರ್ಥ ಸೂತ್ರ: ಓದುಗರ ಸಮಯವೆಂದರೆ ಹಣವಿದ್ದಂತೆ. ಅವರ ಸಮಯವನ್ನು ವ್ಯರ್ಥ ಮಾಡದೆ ಅವರು ಕೇಳಿದ ಗ್ರಂಥಗಳನ್ನು ಸಮಯೋಚಿತವಾಗಿ ಒದಗಿಸಿಕೊಟ್ಟರೆ ರಾಷ್ಟ್ರದ ಆರ್ಥಿಕಮಟ್ಟ ಹೆಚ್ಚಿಸಿದಂತೆಯೇ ಸರಿ. ಓದುಗನಿಗೆ ಆತ ಕೇಳಿದ ಪುಸ್ತಕಗಳನ್ನು ತತ್‌ಕ್ಷಣ ಒದಗಿಸದಿದ್ದರೆ ಮುಂದೆ ಆ ಪುಸ್ತಕಗಳ ಬಗ್ಗೆ ಅವನ ಆಸಕ್ತಿ ಕುಗ್ಗಬಹುದು. ಇದರಿಂದ ಗ್ರಂಥಾಲಯ ಆ ಓದುಗನನ್ನು ಕಳೆದುಕೊಳ್ಳುವುದಲ್ಲದೆ ಮೊದಲಿನ ಮೂರು ಸೂತ್ರಗಳನ್ನೂ ಮುಂದಂತಾಗುವುದು. ಓದುಗನ ವೇಳೆ ಅಮೂಲ್ಯವಾಲರನ್ನು ಗ್ರಂಥಾಲಯದ ಸಿಬ್ಬಂದಿ ಅರಿತಿರಬೇಕು. ಇದಕ್ಕೆ ನೇರಪ್ರವೇಶ ಪದ್ಧತಿ ಅತ್ಯಂತ ಪರಿಣಾಮಕಾರಿಯಾದ ಸಾಧನ. ಈ ಪದ್ಧತಿಯಲ್ಲಿ ಓದುಗ ತನಗೆ ಬೇಕಾದ ಪುಸ್ತಕಗಳಿದ್ದ ಬೀರುವಿನ ಕಡೆಗೆ ಹೋಗಿ ಪುಸ್ತಕಗಳನ್ನು ಆಯ್ದುಕೊಂಡು ಓದಲು ಪೂರ್ಣ ಸ್ವಾತಂತ್ರ್ಯವಿರುವುದರಿಂದ ಅವನ ಸಮಯದ ಉಳಿತಾಯವಾಗುವುದು. ಓದುಗನ ಸಮಯವನ್ನುಳಿಸಲು ಸಿಬ್ಬಂದಿಯವರು ಗಮನಿಸಬಹುದಾದ ಕೆಲವು ಸಂಗತಿಗಳಿವು : ಗ್ರಂಥ ವಿಂಗಡಣೆ ಹಾಗೂ ಜೋಡಣೆ : ಹಿಂದಿನ ಕಾಲದಲ್ಲಿ ಮಾಡುತ್ತಿದ್ದಂತೆ ಗ್ರಂಥಗಳನ್ನು ಹೇಗೆ ಕೊಳ್ಳಲಾಗುತ್ತದೋ ಹಾಗೆಯೇ, ಇಲ್ಲವೇ ವರ್ಣಾನುಕ್ರಮವಾಗಿ ಜೋಡಿಸದೆ ವರ್ಗಾನುಕ್ರಮವಾಗಿ, ಜೋಡಿಸಬೇಕು. ಓದುಗರಿಂದ ಯಾವ ವರ್ಗದ ಪುಸ್ತಕಗಳ ಬೇಡಿಕೆ ಅಧಿಕವಾಗಿದೆಯೋ ಅಂಥ ಪುಸ್ತಕಗಳನ್ನು ಗ್ರಂಥಾಲಯ ಪ್ರವೇಶದ್ವಾರದ ಸಮೀಪದಲ್ಲಿಯ ಬೀರುಗಳಲ್ಲಿ ಜೋಡಿಸುವ ವ್ಯವಸ್ಥೆ ಆಗಬೇಕು. ಪುಸ್ತಕ ಸಂಗ್ರಹಾವರಣ ಫಲಕಗಳು : ಪುಸ್ತಕ ಸಂಗ್ರಹಾವರಣದಲ್ಲಿಟ್ಟ ನೂರಾರು ಬೀರುಗಳಲ್ಲಿ ತನಗೆ ಅಗತ್ಯವಿದ್ದ ಪುಸ್ತಕಗಳು ಯಾವ ಬೀರುಗಳಲ್ಲಿವೆ ಎಂಬುದು ಕೂಡಲೇ ಗೊತ್ತಾಗುವಂತೆ ಫಲಕಗಳನ್ನು ಬರೆಯಿಸಿ ಹಾಕಬೇಕು. ಪುಸ್ತಕ ಸಂಗ್ರಹಾವರಣದ ರೂಪರೇಖೆಗಳನ್ನೊಳಗೊಂಡ ಭೂಪಟವೊಂದನ್ನು ಪ್ರವೇಶ ದ್ವಾರದಲ್ಲಿಡಬೇ ಪ್ರತಿಯೊಂದು ಕಪಾಟಿಗೆ, ಕಪಾಟಿನ ಪ್ರತಿಯೊಂದು ಖಾನೆಗೆ ಇಂಥ ಫಲಕಗಳನ್ನು ಹಚ್ಚಬೇಕು. ವಿಶೇಷ ವಿಷಯಗಳ ಮೇಲೆ ಗ್ರಂಥಗಳ ಯಾದಿಯನ್ನು ತಯಾರಿಸುವುದು, ಪರಾಮರ್ಶನ ಸೇವಾ ವಿಭಾಗದಲ್ಲಿ ಅರ್ಹರಾದ ಹಾಗೂ ಅನುಭವಿ ಸಿಬ್ಬಂದಿಯ ಸೇರಿಸಬೇಕಾಗುವುದು. ಓದುಗರ ಹಾಗೂ ಸಿಬ್ಬಂದಿಯ ಕಾಲ ಹಾಗೂ ಶ್ರಮ ಹರಣವಾಗದಂತೆ ನೋಡಿಕೊಳ್ಳಬೇಕಾದರೆ ಪ್ರತಿ ಕಪಾಟಿನಲ್ಲೂ ಸಾಕಷ್ಟು ಸ್ಥಳಾವಕಾಶವನ್ನು ಮೊದಲೇ ಇಟ್ಟುಕೊಂಡಿರಬೇಕು, ಗ್ರಂಥಾ ಯುತ್ತರ ಇರುವುದರಿಂದ ಸಾಕಷ್ಟು ಸ್ಥಳಾವಕಾಶವನ್ನು ಬಿಟ್ಟುಕೊಂಡರೂ ಅದು ಸಾಲದೆ ಇರಬಹುದು. ಅಂಥ ಸಂದರ್ಭಗಳಲ್ಲಿ ಎಲ್ಲ ಪುಸ್ತಕಗಳನ್ನೂ ಅವುಗಳ ಮುಂದಿನ ಖಾನೆಗಳಿಗೆ ಸರಿಸಬೇಕಾಗುತ್ತದೆ. ಇದಕ್ಕನುಗುಣವಾಗಿ ಫಲಕಗಳನ್ನು ಸರಿಸಬೇಕಾಗುತ್ತದೆ. ಪುಸ್ತಕಗಳ ಸಂಖ್ಯೆಯ ಜೊತೆಗೆ ಓದುಗರು ಮತ್ತು ಸಿಬ್ಬಂದಿಯವರು ಹೆಚ್ಚಾಗುವುದರಿಂದ ಗ್ರಂಥಾಲಯದ ಕಟ್ಟಡವನ್ನು ವಿಸ್ತರಿಸಬೇಕಾಗುತ್ತದೆ. ಕಟ್ಟಡ ವರ್ತುಳಾಕಾರವಾಗಿದ್ದರೆ ವಿಸ್ತರಣೆಗೆ ಅವಕಾಶವಿರುವುದಿಲ್ಲ. ವಿಸ್ತರಣೆಗೆ ಆರಂಬವಾಗುವಂತೆ ಗ್ರಂಥಾಲಯಕಟ್ಟಡ ಆಕರಾಗಿರಬೇಕು. ಗ್ರಂಥಗಳು, ಓದುಗರು ಹಾಗೂ ಸಿಬ್ಬಂದಿಯೆಂಬ ಮೂರು ಘಟಕಗಳ ನಡುವೆ ಸಮನ್ವಯವನ್ನು ಏರ್ಪಡಿಸಿ ಜ್ಞಾನ ಪ್ರಸಾರವಾಗುವಂತೆ ಮಾಡುವುದೇ ಪಂಚಸೂತ್ರಗಳ gerd (ಜಿ.ಸಿ.ಎಂ.ಜಿ.ಬಿ.ಎನ್.) 2. ಗ್ರಂಥ ಪರಿಚಲನೆ : ಪುಸ್ತಕಗಳನ್ನು ಗ್ರಂಥಾಲಯದಲ್ಲಿಯೇ ಓದುವುದಕ್ಕಾಗಲಿ, ಮನೆಗೆ ಒಯ್ಯುವುದಕ್ಕಾಗಲಿ ಕೊಡುವ, ಹಾಗೆ ಕೊಟ್ಟವನ್ನು ಮರಳಿ ತೆಗೆದುಕೊಳ್ಳುವ ಕೆಲಸ ಗ್ರಂಥಾಲಯದ ದೈನಂದಿನ ಮುಖ್ಯ ಜವಾಬ್ದಾರಿಗಳಲ್ಲೊಂದು. ಅಂಥ ಸಂದರ್ಭಗಳಲ್ಲಿ ಮತ್ತು ನಡೆಸುವ ಓಡಾಟವನ್ನು ಗಂಥ ಪರಿಚಲನೆ (ಕ್‌ ಸಕಲೇಷನ್) ಎನ್ನುತ್ತೇವೆ. (ಬುಕ್ ಸರ್ಕ್ಯುಲೇಷನ್) ಯಾವ ಒಂದು ಪುಸ್ತಕವನ್ನು ಗ್ರಂಥಾಲಯದಿಂದ ಹೊರಗೆ ಕೊಟ್ಟಿದೆ, ಯಾರಿಗೆ ಕೊಟ್ಟಿದೆ, ಯಾವಾಗ ಅದು ಮರಳಿ ಬರಬೇಕು ಮುಂತಾದ ವಿಷಯಗಳನ್ನು ದಾಖಲೆ ಮಾಡುವುದೇ ಈ ವಿಭಾಗದ ಪ್ರಮುಖ ಕಾರ್ಯ. ಇಷ್ಟೇ ಅಲ್ಲದೆ ಓದುಗರಿಗೆ ಪುಸ್ತಕಗಳನ್ನು ಕಾದಿರಿಸುವುದು ಆಯಾ ದಿನದ ಪುಸ್ತಕ ಪರಿಚಲನೆಯ ಅಂಕಿಸಂಖ್ಯೆಗಳನ್ನಿಡುವುದು ಮತ್ತು ಇತರ ಗ್ರಂಥಾಲಯಗಳೊಡನೆ ನಡೆಸುವ ಅಂತರ ಗ್ರಂಥಾಲಯ ಎರವಲುಗಳ ಅಂಕಿ ಅಂಶವನ್ನಿಡುವುದು-ಈ ಕೆಲಸಗಳೂ ಈ ವಿಭಾಗಕ್ಕೇ ಸೇರುತ್ತವೆ. ಗ್ರಂಥ ಪರಿಚಲನ ಕಾರ್ಯದಲ್ಲಿ ಬಳಕೆಯಲ್ಲಿರುವ ಆಯಾ ಪದ್ಧತಿಗಳಿಗೆ ಉಪಯೋಗಿಸುವ ಸಾಮಗ್ರಿಗಳಿಗೆ ಅನುಸಾರವಾಗಿ ಕೆಳಕಂಡ ವರ್ಗೀಕರಣವನ್ನು ಮಾಡಲಾಗಿದೆ. 1. ದಾಖಲೆ ಪುಸ್ತಕ ಪದ್ಧತಿ (ರಿಜಿಸ್ಟರ್‌ ಸಿಸ್ಟಮ್) 2. ಪತ್ರಕ ಪದ್ಧತಿ (ಕಾರ್ಡ್ ಸಿಸ್ಟಮ್) 3. ಯಾಂತ್ರಿಕ ಪದ್ಧತಿ (ಮಷೀನ್ ಚಾರ್ಜಿಂಗ್ ಸಿಸ್ಟಮ್) 4. ಛಾಯಾಚಿತ್ರ ಗ್ರಹಣ ಪದ್ಧತಿ (ಫೋಟೋಚಾರ್ಜಿಂಗ್ ಸಿಸ್ಟಮ್) 5. ಶ್ರವಣ ಪದ್ಧತಿ (ಆಡಿಯೊ-ಚಾರ್ಜಿಂಗ್ ಸಿಸ್ಟಮ್) 6. ಇತರ ಪದ್ಧತಿಗಳು 1. ದಾಖಲೆ ಪುಸ್ತಕ ಪದ್ಧತಿ : ಈ ಪದ್ಧತಿಯಲ್ಲಿ ಬಹು ಹಳೆಯದೆಂದರೆ ಡೇ ಬುಕ್ ಪದ್ಧತಿ (ರೋಜುಪುಸ್ತಕ ಪದ್ಧತಿ. ಇದು ಬಹು ಸರಳವಾಗಿದ್ದು ಬಹುಶಃ ಪ್ರಾರಂಭದಲ್ಲಿ<noinclude></noinclude> kbft3ywglus4vafk9qfsnh1hegrliwo ಪುಟ:Mysore-University-Encyclopaedia-Vol-6-Part-14.pdf/೧೪ 104 118493 314172 2026-05-01T02:18:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಇದ್ದ ಪದ್ಧತಿಯಿರಬೇಕು. ಇದಕ್ಕೆ ಬೇಕಾದುದು ಕೇವಲ ಒಂದು ದಾಖಲೆ ಪುಸ್ತಕ. ಇದರಲ್ಲಿ ಆಯಾ ದಿನದ ಕೊಡುಕೊಳ್ಳುವ ಗ್ರಂಥಗಳ ದಾಖಲೆಯನ್ನು ಆಯಾ ತಾರೀಕಿನ ಕೆಳಗೆ ಒಂದರ ಕೆಳಗೆ ಒಂದರಂತೆ ಗುರುತು ಮಾಡುವುದು. ಆದರೆ... 314172 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಇದ್ದ ಪದ್ಧತಿಯಿರಬೇಕು. ಇದಕ್ಕೆ ಬೇಕಾದುದು ಕೇವಲ ಒಂದು ದಾಖಲೆ ಪುಸ್ತಕ. ಇದರಲ್ಲಿ ಆಯಾ ದಿನದ ಕೊಡುಕೊಳ್ಳುವ ಗ್ರಂಥಗಳ ದಾಖಲೆಯನ್ನು ಆಯಾ ತಾರೀಕಿನ ಕೆಳಗೆ ಒಂದರ ಕೆಳಗೆ ಒಂದರಂತೆ ಗುರುತು ಮಾಡುವುದು. ಆದರೆ ಈ ಪದ್ಧತಿಯನ್ನು ಅನುಸರಿಸುವುದರಿಂದ ಯಾವ ಪುಸ್ತಕವನ್ನು ಯಾರಿಗೆ ಕೊಟ್ಟಿದೆ, ಪ್ರತಿ ಓದುಗನಿಗೆ ಎಷ್ಟು ಪುಸ್ತಕ ಮತ್ತು ಯಾವ ಪುಸ್ತಕ ಯಾವಾಗ ಮರಳಿ ಬರುತ್ತದೆ ಎಂಬುದನ್ನು ತಿಳಿಯಲು ಕಷ್ಟವಾಗುತ್ತದೆ. ಡೇ ಬುಕ್ ಪದ್ಧತಿಯ ಸುಧಾರಿತ ರೂಪ ಲಡ್ಡರ್‌ (ಖಾತೆ) ಪದ್ಧತಿ. ಇಲ್ಲಿಯ ದಾಖಲೆ ಪುಸ್ತಕದಲ್ಲಿ ಪ್ರತಿಪುಟಕ್ಕೂ ಒಂದೊಂದು ಸಂಖ್ಯೆಯನ್ನು ಕೊಟ್ಟು ಪ್ರತಿಯೊಬ್ಬ ಓದುಗನಿಗೂ ಒಂದು ಪುಟವನ್ನು ಮೀಸಲಾಗಿಟ್ಟಿರುತ್ತದೆ. ವಾಚಕರ ಹೆಸರುಗಳ ಒಂದು ಸೂಚಿ ತಯಾರಾಗಿರುತ್ತದೆ. ಓದುಗನಿಗೆ ಯಾವ ಒಂದು ರೀತಿಯ ಗುರುತು ಪತ್ರಕ'ವೂ ಇರುವುದಿಲ್ಲ. ಕೊಡುಕೊಳ್ಳುವ ವ್ಯವಹಾರ ಮೊದಲು ರೋಜುಪುಸ್ತಕ ದಾಖಲಾಗಿ ಅನಂತರ ಖಾತೆಪುಸ್ತಕಗಳಿಗೆ ವರ್ಗವಾಗುತ್ತದೆ. ಈ ಪದ್ಧತಿ ಭಾರತದಲ್ಲಿಯ ಅನೇಕ ಪ್ರೌಢ ವಿದ್ಯಾಲಯಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳಲ್ಲೂ ಆಚರಣೆಯಲ್ಲಿದೆ. ಇದಕ್ಕೆ ಕಾರಣ ಬಹುಶಃ ನಿಯಮಿತ ವೇಳೆಗಿಂತ ತಡವಾಗಿ ಪುಸ್ತಕಗಳು ಗ್ರಂಥಾಲಯಕ್ಕೆ ವಾಪಸಾದಾಗ ದಂಡವನ್ನು ತೆಗೆದುಕೊಳ್ಳುವ ಮತ್ತು ಮಸ್ತಕಗಳ ಕೊಡುಕೊಳ್ಳುವ ವ್ಯವಹಾರಗಳ ಶಾಶ್ವತ ದಾಖಲೆಗಳಿರಬೇಕೆಂಬ ಲೆಕ್ಕಪರಿಶೋಧಕರ ಆಗ್ರಹವಿರಬಹುದು. ಇಲ್ಲವೆ ಪುಸ್ತಕ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಿರಬಹುದು ಇಲ್ಲವೆ ಗ್ರಂಥಾಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನುರಿತ ಸಿಬ್ಬಂದಿ ಇಲ್ಲದಿರಬಹುದು. ಈ ಪದ್ಧತಿಯ ಪ್ರಕಾರ ಆಯಾ ಓದುಗನಿಗೆ ಮೀಸಲಾದ ಪುಟವನ್ನು ತೆಗೆದು ನೋಡದೆ ಯಾವಾಗ ಪುಸ್ತಕ ಮರಳಿ ಬರುತ್ತದೆ ಮತ್ತು ಎಷ್ಟು ಪುಸ್ತಕಗಳು ಮರಳಿ ಬರಬೇಕು ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ದೊಡ್ಡದೊಡ್ಡ ಗ್ರಂಥಾಲಯಗಳಲ್ಲಿ ಬಹಳ ತೊಡಕಿನ ಹಾಗೂ ಹೆಚ್ಚು ವೇಳೆಯನ್ನು ತೆಗೆದುಕೊಳ್ಳುವ ಪದ್ಧತಿಯಾಗಿರುವ ಕಾರಣದಿಂದ ಇದು ಈಗ ಬಳಕೆಯಲ್ಲಿಲ್ಲ. 2. ಪತ್ರಕ ಪದ್ಧತಿ : ಈ ಪದ್ಧತಿಯಲ್ಲಿ ದಾಖಲೆ ಪುಸ್ತಕ ಅಥವಾ ಬಿಡಿಹಾಳೆಗಳಿಗೆ ಬದಲಾಗಿ ಪತ್ರಗಳನ್ನು ಬಳಸಲಾಗುತ್ತದೆ. ಇದರಲ್ಲಿ ಮುಖ್ಯ ಪದ್ಧತಿಗಳು Fevas. (ಅ) ಬ್ರೌನ್ ಪದ್ಧತಿ : ಬಾಸ್ಟನ್ನಿನ ಲೈಬ್ರರಿ ಬ್ಯೂರೊವಿನ ಗ್ರಂಥಾಲಯಾಧಿಕಾರಿ ಯಾದ ನೀನಾ ಇ ಬ್ರೌನ್ ಎಂಬಾಕೆ ಈ ಪದ್ಧತಿಯನ್ನು ಪ್ರಾರಂಭಿಸಿದಳು. ಈ ಪದ್ಧತಿ ಎಲ್ಲಿ ಉಗಮವಾಯಿತೋ ಆ ದೇಶಕ್ಕಿಂತ ಭಾರತದಲ್ಲಿಯೇ ಹೆಚ್ಚು ಆಚರಣೆಯಲ್ಲಿದೆ. ಪ್ರತಿಯೊಂದು ಗ್ರಂಥಕ್ಕೂ 5"X3" ಆಕಾರದ ಒಂದು ಗ್ರಂಥ ಪತ್ರಕ ಇರುತ್ತದೆ. ಇದರಲ್ಲಿ ಆಯಾ ಗ್ರಂಥದ ಕರ್ತೃ, ಗ್ರಂಥದ ಶಿರೋನಾಮೆ, ಬೋಧಾಂಕ(ಕಾಲ್ ನಂಬರ್), ಪರಿಗ್ರಹಣ ಕ್ರಮಾಂಕಗಳು (ಆಕ್ಸೆಷನ್ ನಂಬರ್) ಇರುತ್ತವೆ. ಗ್ರಂಥದಲ್ಲಿ ಅಂಟಿಸಿರುವ ಗ್ರಂಥಪಾಕೀಟಿನಲ್ಲಿ ಇದನ್ನು ಇಟ್ಟಿರುತ್ತಾರೆ. ಈ ಗ್ರಂಥಪಾಕೀಟು ಗ್ರಂಥಾಲಯದ ನಿಯಮಗಳನ್ನು ಸೂಚಿಸುತ್ತದೆ. ಪ್ರತಿಯೊಂದು ಗ್ರಂಥಹ ಆ ಗ್ರಂಥವನ್ನು ಹಿಂದಿರುಗಿಸುವ ದಿನಾಂಕವನ್ನು ಸೂಚಿಸುವ ತಾರೀಕು ಚೀಟಿಯನ್ನು ಅಂಟಿಸಿರುತ್ತದೆ. ಪ್ರತಿಯೊಬ್ಬ ಓದುಗನಿಗೂ ಆತ ಎಷ್ಟು ಪುಸ್ತಕಗಳನ್ನು ಪಡೆಯಬಹುದೋ ಅಷ್ಟು ವಾಚಕ ಪತ್ರಕ ಅಥವಾ ಟಿಕೀಟುಗಳನ್ನು ಕೊಟ್ಟಿರುತ್ತಾರೆ. ಈ ಟಿಕೀಟುಗಳಲ್ಲಿ ಓದುಗನ ಹೆಸರು, ವಿಳಾಸ ಮತ್ತು ಅವನ ಸಹಿಗಳಿರುತ್ತವೆ. ಪುಸ್ತಕವನ್ನು ಓದುಗರಿಗೆ ಕೊಡುವಾಗ ಅದರಲ್ಲಿರುವ ಗ್ರಂಥ ಪತ್ರಕವನ್ನು ವಾಚಕ ಟಕೀಟಿನಲ್ಲಿಟ್ಟು ಅದನ್ನು ಆಯಾ ದಿನದ ತಾರೀಖಿನ ಕೆಳಗೆ ಜೋಡಿಸಲಾಗುತ್ತದೆ. ಪುಸ್ತಕದಲ್ಲಿರುವ ತಾರೀಕು ಚೀಟಿಯ ಮೇಲೆ ಪುಸ್ತಕವನ್ನು ಹಿಂದಿರುಗಿಸುವ ತಾರೀಕನ್ನು ನಮೂದಿಸಲಾಗುತ್ತದೆ. ಪುಸ್ತಕ' ಮತ್ತೆ ಗ್ರಂಥಾಲಯಕ್ಕೆ ಮರಳಿ ಬಂದಾಗ ತಾರೀಕು ಚೀಟಿಯ ಮೇಲೆ ನಮೂದಿಸಿರುವ ದಿನಾಂಕವನ್ನು ನೋಡಿ ಅದರ ಪ್ರಕಾರ ಆ ಪುಸ್ತಕದ ಗ್ರಂಥಪತಕವನ್ನು ಆ ಓದುಗನ ವಾಚಕ ಟಿಕೀಟುಗಳೊಡನೆ ತೆಗೆದು, ವಾಚಕನ ಟಕೀಟನ್ನು ಓದುಗನಿಗೆ ಹಿಂದಿರುಗಿಸಿ ಗ್ರಂಥಪತಕವನ್ನು ಪುಸ್ತಕದಲ್ಲಿಟ್ಟು ಗ್ರಂಥವನ್ನು ಹಿಂದಕ್ಕೆ ತೆಗದುಕೊಳ್ಳಲಾಗುತ್ತದೆ. ಈ ಪದ್ಧತಿ ಸರಳವೂ ಗಂಟೆಯಲ್ಲಿ 300 ಪುಸ್ತಕಗಳನ್ನು ಕೊಡಲು ಸಾಧ್ಯವೆಂದೂ ಅಂದಾಜು ಮಾಡಲಾಗಿದೆ. ಆಯಾ ದಿನಾಂಕದ ಕೆಳಗೆ ವಾಚಕ ಟಕೀಟನ್ನು ಗ್ರಂಥ ಪತ್ರಕಗಳೊಡನೆ ಜೋಡಿಸುವುದರಿಂದ ಯಾವ ಪುಸ್ತಕ ಗ್ರಂಥಾಲಯಕ್ಕೆ ಮರಳಿ ಬಂದಿಲ್ಲವೆಂಬುದು ತಿಳಿಯುತ್ತದೆ. ಜ್ಞಾಪಕಪತ್ರವನ್ನು ಕಳುಹಲೂ ತಡವಾಗಿ ಬಂದ ಪುಸ್ತಕಗಳಿಗೆ ನಿಯಮಿತ ದಂಡವನ್ನು ವಸೂಲುಮಾಡಲೂ ಪುಸ್ತಕ ಪರಿಚಲನೆಯ ಅಂಕಿ ಸಂಖ್ಯೆಗಳನ್ನು ನೀಡಲೂ ಅನುಕೂಲವಾಗುತ್ತದೆ. ಈ ಪದ್ಧತಿಯಿಂದ ಕೆಲವು ಅನಾನುಕೂಲಗಳು ಉಂಟು. ಇದರಿಂದ ಯಾವ ಪುಸ್ತಕ ಯಾರ ಹೆಸರಿನಲ್ಲಿದೆ ಎಂದು ತಿಳಿಯುವುದಾಗಲಿ ಶಾಶ್ವತ ದಾಖಲೆ ಇಡುವುದಾಗಲಿ ಸಾಧ್ಯವಿಲ್ಲ. ಒಂದೊಂದು ವೇಳೆ ೬೮೫ ವಾಚಕ ಟಿಕೇಟುಗಳನ್ನು ಅವುಗಳ ಗ್ರಂಥಪತ್ರಕಗಳೊಡನೆ ತಪ್ಪು ತಾರೀಕಿನ ಕೆಳಗೆ ಜೋಡಿಸಿರುವುದರಿಂದ ಹಾಗೂ ಗ್ರಂಥಪತ್ರಕಗಳನ್ನು ತಪ್ಪುವಾಚಕ ಟಿಕೀಟಿನಲ್ಲಿ ಸೇರಿಸುವುದರಿಂದ ಪುಸ್ತಕಗಳನ್ನು ಮರಳಿ ಪಡೆಯುವುದರಲ್ಲಿ ವಿಳಂಬವಾಗಬಹುದು. (ಆ) ರಂಗನಾಥನ್ನರ ರೀಡರ್ಸ್ ಟಿಕೆಟ್ ಬುಕ್ ಪದ್ಧತಿ : ಇದನ್ನು ರಂಗನಾಥನ್ ಮದ್ರಾಸು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 1920-30ರ ಸುಮಾರಿನಲ್ಲಿ ಆಚರಣೆಗೆ ತಂದರು. ಇದು ಬ್ರೌನ್ ಪದ್ಧತಿಯಿಂದ ಸ್ವಲ್ಪಮಟ್ಟಿಗೆ ಬೇರೆಯಾಗಿದೆ. ಈ (ಇ) ನೆವಾರ್ಕ್ ಪದ್ಧತಿ : 1900ರಲ್ಲಿ ಅಮೆರಿಕದ ನ್ಯೂಜೆರ್ಸಿ ರಾಜ್ಯದ ನೆವಾರ್ಕ್‌ನ ಸಾರ್ವಜನಿಕ ಗ್ರಂಥಾಲಯದಲ್ಲಿ ಆಗಿನ ಗ್ರಂಥಾಲಯಾಧಿಕಾರಿಯಾಗಿದ್ದ ಜಾನ್ ಕಾಟನ್ ಡ್ಯಾನ ಈ ಪದ್ಧತಿಯನ್ನು ಆಚರಣೆಗೆ ತಂದರು. ಇದರಂತೆ ಗ್ರಂಥಾಲಯದ ಪ್ರತಿಯೊಬ್ಬ ಸದಸ್ಯನೂ ಒಂದು ವಾಚಕಪತ್ರಕ ಅಥವಾ ಗುರುತು ಪತ್ರಕವನ್ನು ಹೊಂದಿರುತ್ತಾನೆ. ಈ ಪತ್ರಕದಲ್ಲಿ ಸದಸ್ಯನ ಹೆಸರು, ವಿಳಾಸ ಮತ್ತು ಸದಸ್ಯತ್ವದ ಸಂಖ್ಯೆ, ಪುಸ್ತಕ ಕೊಡುವ ದಿನಾಂಕ ಮತ್ತು ಅದನ್ನು ಮರಳಿ ಪಡೆಯುವ ದಿನಾಂಕಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಪುಸ್ತಕದ ಗ್ರಂಥಪಕವೂ ಗ್ರಂಥಕರ್ತೃ, ಪುಸ್ತಕದ ಶಿರೋನಾಮೆ, ಬೋಧಾಂಕ ಮತ್ತು ಪರಿಗ್ರಹಣ ಕ್ರಮಾಂಕಗಳಲ್ಲದೆ ಪುಸ್ತಕ ಕೊಡುವ ಮತ್ತು ಅದನ್ನು ಮರಳಿ ಪಡೆಯುವ ದಿನಾಂಕಗಳನ್ನೊರುತ್ತದೆ. ಪುಸ್ತಕವನ್ನು ಸದಸ್ಯನಿಗೆ ಕೊಡುವಾಗ, ಕೊಡುವ ದಿನಾಂಕ ಮತ್ತು ಅದನ್ನು ಹಿಂದಿರುಗಿಸಬೇಕಾದ ದಿನಾಂಕಗಳನ್ನು ಪುಸ್ತಕಕ್ಕೆ ಲಗತ್ತಿಸಿರುವ ವಾಯಿದೆ ದಿನಾಂಕ ಚೀಟಿಯ ಮೇಲೂ ಗ್ರಂಥಪತಕ ಮತ್ತು ವಾಚಕ ಪತ್ರಕಗಳ ಮೇಲೂ ಗುರುತಿಸಲಾಗುತ್ತದೆ. ವಾಚಕನ ಸದಸ್ಯತ್ವದ ದಾಖಲೆಯ ಸಂಖ್ಯೆಯನ್ನು ಗ್ರಂಥಪತ್ರಕದಲ್ಲಿ ಬರೆದು ಅನಂತರ ಪುಸ್ತಕ ಮತ್ತು ವಾಚಕಪಕ ಇಲ್ಲವೆ ಗುರುತುಪಕವನ್ನು ಓದುಗನಿಗೆ ಹಿಂದಿರುಗಿಸಲಾಗುವುದು. ಗ್ರಂಥಪಕವನ್ನು ಆಯಾ ದಿನದ ಡೇಟ್ ಗೈಡ್ ಕೆಳಗಡೆ ಜೋಡಿಸಲಾಗುವುದು. ಪುಸ್ತಕವನ್ನು ಮರಳಿ ಪಡೆಯುವಾಗ ವಾಯಿದ ದಿನಾಂಕ ಚೀಟಿಯ ಮೇಲಿರುವ ದಿನಾಂಕವನ್ನು ನೋಡಿ ಅದರ ಪ್ರಕಾರ ಗ್ರಂಥಪತ್ರಕವನ್ನು ತೆಗೆದು ಪುಸ್ತಕ ಹಿಂದಿರುಗಿದ ದಿನಾಂಕವನ್ನು ಗ್ರಂಥಾಪಕರ ಮತ್ತು ಎಂತಹ ಪತ್ರದಲ್ಲಿ ತಂದು ಗಣಪ ನನ್ನು ಸಂಘದಲ್ಲಿಟ್ಟು ಗಂಡನನ್ನು ಸ್ವಸ್ಥಾನಕ್ಕೆ ಸೇರಿಸುತ್ತಾರೆ. ಈ ಪದ್ಧತಿಯಿಂದ ಆಗುವ ಅನುಕೂಲವೆಂದರೆ ಒಂದು ಪುಸ್ತಕಕ್ಕೆ ಇರುವ ಬೇಡಿಕೆ, ಒಬ್ಬ ಓದುಗ ಎಷ್ಟು ಪುಸ್ತಕಗಳನ್ನು ತೆಗೆದುಕೊಂಡಿದ್ದಾನೆ, ಮತ್ತು ಯಾವ ಪುಸ್ತಕ ಯಾರಲ್ಲಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಬ್ರೌನ್ ಪದ್ಧತಿಯಲ್ಲಿ ಆಗುವ ಹಾಗೆ ಇಲ್ಲಿ ಪುಸ್ತಕಗಳನ್ನು ಕೊಟ್ಟ ದಾಖಲೆಗಳು ಸ್ಥಾನಪಲ್ಲಟವಾಗುವ ಸಂಭವವಿಲ್ಲ, ಆದರೆ ಈ ಪದ್ಧತಿಯಿಂದ ಹೆಚ್ಚು ಸಮಂತ ವ್ಯಕ್ತಿಯಾಗುತ್ತದೆ ಪುಸ್ತಕವನ್ನು ಕೊಡುವಾಗ ಮತ್ತು ಅದನ್ನು ಮರಳಿ ಪಡೆಯುವಾಗ ಮೂರು ಕಡೆ ದಿನಾಂಕದ ಗುರುತನ್ನು ಒತ್ತುವುದಲ್ಲದೆ ಸದಸ್ಯತ್ವದ ಸಂಖ್ಯೆಯನ್ನು ಗ್ರಂಥದ ಮೇಲೆ ಬರೆಯಬೇಕಾಗುತ್ತದೆ. ಈ ಡೆಟ್ರಾಯಿಟ್ ಸೆಲ್ಫ್ ಚಾರ್ಜಿಂಗ್ ಪದ್ಧತಿ : ರಾಲ್ಫ್ ಎ. ಅಲ್‌ವೆಲಿಂಗ್ ಎಂಬಾತ 1929ರಲ್ಲಿ ಈ ಪದ್ಧತಿಯನ್ನು ಡೆಟ್ರಾಯಿಟ್ ಸಾರ್ವಜನಿಕ ಗ್ರಂಥಾಲಯದಲ್ಲಿ ಪ್ರಾರಂಭಿಸಿದ. ನೆವಾರ್ಕ್ ಪದ್ಧತಿಗೆ ಬೇಕಾಗುವ ಸಾಮಗ್ರಿಗಳನ್ನೇ ಇದಕ್ಕೆ ಬಳಸಬಹುದು. ಆದರೆ ವಾಯಿದೆ ದಿನಾಂಕ ಚೀಟಿಗಳ ಬದಲಾಗಿ ಡೇಟ್ ಡ್ಯೂ ಪತ್ರಗಳನ್ನು ಬಳಸುತ್ತಾರೆ. ತನಗೆ ಬೇಕೆನಿಸಿದ ಪುಸ್ತಕವನ್ನು ಆಯ್ದು, ಓದುಗ ಸದಸ್ಯತ್ವದ ಸಂಖ್ಯೆಯನ್ನು ಗ್ರಂಥಪತ್ರದಲ್ಲಿ ಬರೆದು, ಗ್ರಂಥಾಲಯದ ಸಹಾಯಕನಿಗೆ ಕೊಡಬೇಕು. ಅನಂತರ ಸಹಾಯಕ ಗ್ರಂಥ ಪಾಕೀಟಿನಲ್ಲಿ ವಾಯಿದೆ ದಿನಾಂಕ ಪತ್ರಕವನ್ನು ಸೇರಿಸಿ ವಾಚಕಪತ್ರದ ಜೊತೆಯಲ್ಲಿ ಪುಸ್ತಕವನ್ನು ಓದುಗನಿಗೆ ಕೊಡುತ್ತಾನೆ. ಪುಸ್ತಕ ಗ್ರಂಥಾಲಯಕ್ಕೆ ಮರಳಿ ಬಂದಾಗ ಅದರಲ್ಲಿರುವ ವಾಯಿದೆ ದಿನಾಂಕ ಪತ್ರಕವನ್ನು ನೋಡಿ ಅದರಂತೆ ಗ್ರಂಥಪತ್ರಕವನ್ನು ತೆಗೆದು ಆ ಪುಸ್ತಕದಲ್ಲಿ ಮತ್ತೆ ಸೇರಿಸಿ, ಪುಸ್ತಕವನ್ನು ಹಿಂದಿರುಗಿ ಪಡೆಯುತ್ತಾನೆ. ವಾಯಿದೆ ದಿನಾಂಕ ಪತ್ರಗಳನ್ನು ಒಂದಕ್ಕಿಂತ ಹತ್ತು ಬಾರಿ ಬಳಸಲು ಸಾಧ್ಯ ಈ ಪದ್ಧತಿಯಿಂದ ಪುಸ್ತಕವಿನಿಯೋಗ ಕಾಲವನ್ನು ಮಿತಗೊಳಿಸಬಹುದು. ಅಲ್ಲದೇ ನೆವಾರ್ಕ್ ಪದ್ಧತಿಯಂತೆ ಅನೇಕ ಕಡೆ ಬರೆಯುವ ಆವಶ್ಯಕತೆಯಿರುವುದಿಲ್ಲ ಮತ್ತು ಕೆಡಿಸಬೇಕಾದುದಿಲ್ಲ. ಆದರೆ ಓದುಗ ಬರೆದ ಪತ್ರಕಗಳನ್ನು ಪರೀಕ್ಷಿಸದೆ ಪುಸ್ತಕಗಳನ್ನು ಕೊಡುವುದು ಅಪಾಯಕರ. 3. ಯಾಂತ್ರಿಕ ಪದ್ಧತಿ : ಇದರಲ್ಲಿ ಎರಡು ಬಗೆಗಳಿವೆ : (ಅ) ಡಿಕ್‌ಮನ್ ಚಾರ್ಜಿಂಗ್ ಪದ್ಧತಿ: ಈ ಪದ್ಧತಿಯಲ್ಲಿ ಪುಸ್ತಕಗಳನ್ನು ಕೊಡುವಾಗ, ಮರಳಿ ಪಡೆಯುವಾಗ ಡಿಕ್‌ಮನ್ ಮೆಕ್ಯಾನಿಕಲ್ ಬುಕ್ ಚಾರ್ಜರನ್ನು ಉಪಯೋಗಿಸಲಾಗುತ್ತದೆ. ಅನೇಕ ಪ್ರಯೋಗಗಳ ಅನಂತರ ಇದನ್ನು 1927ರಲ್ಲಿ ನ್ಯೂಯಾರ್ಕಿನ ಲೈಬ್ರರಿ ಎಫಿಷಿಯೆನ್ಸಿ ಕಾರ್ಪೋರೇಷನ್ ಅವರಿಂದ ಮಾಡಿಸಿ ಕೊಲಂಬಿಯ ಡಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಮೊದಲು ಸ್ಥಾಪಿಸಲಾಯಿತು.<noinclude></noinclude> sjajhcw7t4pkkxga31uto2vazg64e2c ಪುಟ:Mysore-University-Encyclopaedia-Vol-6-Part-14.pdf/೧೬ 104 118494 314174 2026-05-01T02:18:32Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ 3. ಆಯ್ಕೆ ಮತ್ತು ಸಂಗ್ರಹಣೆ ಗ್ರಂಥಗಳ ಆಯ್ಕೆ ಆಯಾ ಗ್ರಂಥಾಲಯಗಳ ಉದ್ದೇಶ, ವ್ಯಾಪ್ತಿ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತದೆ. ಸಾರ್ವಜನಿಕ ಗ್ರಂಥಾಲಯಗಳು, ಶೈಕ್ಷಣಿಕ ಗ್ರಂಥಾಲಯಗಳು ಹಾಗೂ ವಿಶಿಷ್ಟ ಗ್ರಂ... 314174 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ 3. ಆಯ್ಕೆ ಮತ್ತು ಸಂಗ್ರಹಣೆ ಗ್ರಂಥಗಳ ಆಯ್ಕೆ ಆಯಾ ಗ್ರಂಥಾಲಯಗಳ ಉದ್ದೇಶ, ವ್ಯಾಪ್ತಿ ಮೊದಲಾದ ಅಂಶಗಳನ್ನು ಅವಲಂಬಿಸಿರುತ್ತದೆ. ಸಾರ್ವಜನಿಕ ಗ್ರಂಥಾಲಯಗಳು, ಶೈಕ್ಷಣಿಕ ಗ್ರಂಥಾಲಯಗಳು ಹಾಗೂ ವಿಶಿಷ್ಟ ಗ್ರಂಥಾಲಯಗಳು ತಮ್ಮ ತಮ್ಮ ಅಗತ್ಯ ಮತ್ತು ಹಣಕಾಸು ಸ್ಥಿತಿಗಳಿಗನುಸಾರ ಗ್ರಂಥಗಳನ್ನು ಕೊಳ್ಳಬೇಕಾಗುತ್ತದೆ. ಒಂದೊಂದು ಗ್ರಂಥಾಲಯದ ಉದ್ದೇಶ, ವ್ಯಾಪ್ತಿ, ಅಭಿರುಚಿಗಳ ಬಗ್ಗೆ ಆಯಾ ಗ್ರಂಥಾಲಯ ಪ್ರಕಾರವನ್ನು ಕುರಿತ ಲೇಖನದಲ್ಲಿ ಹೇಳಲಾಗಿದೆ. ಗ್ರಂಥಗಳನ್ನು ಆಯುವಾಗ, ಮುಖ್ಯವಾಗಿ ಅಲ್ಲದೆ ಸಾಮಾನ್ಯವಾಗಿ, ಅನುಸರಿಸಬೇಕಾದ ಕೆಲವು ನಿಯಮಗಳನ್ನು ಇಲ್ಲಿ ಹೇಳಲಾಗಿದೆ. ಗ್ರಂಥಗಳ ಆಯ್ಕೆಯಲ್ಲಿ ಅನುಸರಿಸಬೇಕಾದ ಮಹತ್ತ್ವದ ಸೂತ್ರವೆಂದರೆ ಆದಷ್ಟು ಕಡಿಮೆ ಖರ್ಚಿನಲ್ಲಿ ಹೆಚ್ಚು ಜನರಿಗೆ ಉಪಯುಕ್ತವಾಗುವ ಪಠಣ ಸಾಮಗ್ರಿಯನ್ನು ತೀವ್ರವಾಗಿ ಒದಗಿಸುವುದು. ಗ್ರಂಥಗಳ ಆಯ್ಕೆ ಮಾಡುವಾಗ ಗ್ರಂಥ ಅಚ್ಚಾಗಿರುವ ರೀತಿ, ಕಾಗದದ ಗುಣಮಟ್ಟ, ಅಚ್ಚಿನ ಸ್ಪುಟತೆ, ರಟ್ಟಿನ ಭದ್ರತೆ ಇವುಗಳ ಬಗ್ಗೆ ಗಮನವಿಡಬೇಕು. ಶಾಸ್ತ್ರಗ್ರಂಥಗಳನ್ನು ಕೊಳ್ಳುವಾಗ ಆದಷ್ಟು ಹೊಸ ಆವೃತ್ತಿಗಳನ್ನು ಆಯುವುದು ಒಳ್ಳೆಯದು. ಗ್ರಂಥದ ಒಂದೇ ಪ್ರತಿ ಸಾಕೆ, ಒಂದಕ್ಕಿಂತ ಹೆಚ್ಚಿನ ಪ್ರತಿ ಬೇಕೆ ಎಂಬುದನ್ನು ಗ್ರಂಥದ ಯೋಗ್ಯತೆ ಹಾಗೂ ಉಪಯೋಗಿಸುವವರ ಸಂಖ್ಯೆಗಳನ್ನು ಗಮನಿಸಿ ನಿರ್ಧರಿಸಬೇಕು. ಈಗಂತೂ ಅಸಂಖ್ಯ ಗ್ರಂಥಗಳು ಮುದ್ರಣವಾಗುತ್ತಿವೆ. ಅವನ್ನು ಪರಿಪತ್ರಗಳ ಮೂಲಕ ಚೆನ್ನಾಗಿ ಜಾಹಿರಾತು ಮಾಡಿರುತ್ತಾರೆ. ಅವುಗಳಲ್ಲಿ ಸಾಧಾರಣ ಗುಣಮಟ್ಟದವೇ ಹೆಚ್ಚಿರಬಹುದು. ಚರ್ವಿತಚರ್ವಣವಾಗಿ ಹಳೆಯ ವಿಷಯವೇ ಹೊಸ ಹೊದಿಕೆಯಲ್ಲಿ ಬಂದಿರಬಹುದು. ಆದ್ದರಿಂದ ಯಾವುದು ನಿಜಕ್ಕೂ ಉತ್ತಮವಾದುದು ಎಂದು ಗುರುತಿಸುವುದು ಅನೇಕ ವೇಳೆ ಕಷ್ಟದ ಕೆಲಸವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಮುದ್ರಿತ ವಾಲ್ಮೀಯದರ್ಶಕ ಗ್ರಂಥಸೂಚಿಗಳನ್ನು ನೋಡಿ, ಪರಿಣತರ ಹಾಗೂ ಓದುಗರ ಸಲಹೆ ಪಡೆದು ಗ್ರಂಥಾಲಯದ ವಿತರಣ ಕೇಂದ್ರ ಕೊಡುವ ವಿಶ್ಲೇಷಿತ ಅಂಕಿಅಂಶಗಳನ್ನು ನೋಡಿ ಕೊನೆಯದಾಗಿ ವೈಯಕ್ತಿಕ ಜವಾಬ್ದಾರಿಯಿಂದ ಗ್ರಂಥಗಳನ್ನು ಆಯಬೇಕಾಗುತ್ತದೆ. ಗ್ರಂಥಗಳನ್ನು ಆಯ್ಕೆ ಮಾಡುವ ಮುನ್ನ ತತ್‌ಕ್ಷಣ ಕೊಳ್ಳಲೇಬೇಕಾದ ಗ್ರಂಥಗಳು, ಕಡಿಮೆ ಬೆಲೆಗೆ ಕೊಳ್ಳುವಂಥ ಗ್ರಂಥಗಳು, ಕೊಡುಗೆಯಾಗಿ ಬರಬಹುದಾದ ಗ್ರಂಥಗಳು, ವಿನಿಮಯದಿಂದ ಒದಗಿಸಬಹುದಾದ ಗ್ರಂಥಗಳು, ಎರವಲಾಗಿ ತರಬಹುದಾದ ಗ್ರಂಥಗಳು ಯಾವುವು ಎಂಬುದನ್ನು ಪರಿಶೀಲಿಸುವುದು ಒಳ್ಳೆಯದು. ಗ್ರಂಥಗಳ ಪ್ರಪಂಚ ಬಹಳ ವೈವಿಧ್ಯಮಯವಾಗಿದೆ. ಏಕೆಂದರೆ ವಾಚಕರ ಅವಶ್ಯಕತೆಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಗ್ರಂಥಗಳು ಪ್ರಕಟವಾಗುಧ್ಯವಲ್ಲದ ನವೀನ ವಿಷಯಗಳನ್ನೊಳಗೊಂಡ ಗ್ರಂಥಗಳೂ ಅಪಾರ ಉಂಟು. ಆದ್ದರಿಂದ ಗ್ರಂಥಪಾಲರು ಗ್ರಂಥಗಳನ್ನು ಕೊಳ್ಳುವಾಗ ಸುವರ್ಣ ಮಾಧ್ಯಮವನ್ನು ಅನುಸರಿಸುವುದು ಸೂಕ್ತ. ಭಾರತೀಯ ಪ್ರಕಟಣೆಗಳನ್ನು ಕೊಳ್ಳಲು ನೆರವಾಗುವ ಸಾಧನಗಳೆಂದರೆ 1. ಹಿಂದೆ ಪ್ರಕಟವಾದ ಗ್ರಂಥಗಳಿಗೆ ಸಾಹಿತ್ಯ ಅಕಾಡೆಮಿ ಹೊರತಂದಿರುವ ಭಾರತೀಯ ಸಾಹಿತ್ಯದ ಗ್ರಂಥಸೂಚಿ (ಮೂರು ಸಂಪುಟಗಳು) 2. ಪ್ರಚಲಿತ ಗ್ರಂಥಗಳಿಗೆ ಇರುವ ರಾಷ್ಟ್ರೀಯ ಗ್ರಂಥಸೂಚಿ, 3. ಲಭ್ಯ ಭಾರತೀಯ ಗ್ರಂಥಸೂಚಿ (1955-1967). ಮುಖ್ಯವಾದ ಈ ಸೂಚಿಗಳಲ್ಲದೆ ಪ್ರಧಾನ ದೈನಿಕಗಳಾದ ಟೈಂಸ್ ಆಫ್ ಇಂಡಿಯ, ಹಿಂದೂ, ಸ್ಟೇಟ್ಸ್‌ಮನ್ಸ್, ಅಮೃತಬಜಾರ್ ಪತ್ರಿಕೆ, ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿನ ಪ್ರಮುಖ ಪತ್ರಿಕೆಗಳಲ್ಲಿ ಬರುವ ಪುಸ್ತಕ ವಿಮರ್ಶಾಭಾಗಗಳೂ ಆಯ್ಕೆಗೆ ದಾರಿತೋರಬಲ್ಲವು. ಇವುಗಳ ಜೊತೆಗೆ ಭಾರತ ಸಕಾರದ ವರ್ತಮಾನ ಪತ್ರಿಕೆಗಳ ರಿಜಿಸ್ಟ್ರಾರ್‌ರವರ ವಾರ್ಷಿಕ ವರದಿ, ಇನ್ಸ್‌ಡಾಕ್‌ನ ವೈಜ್ಞಾನಿಕ ನಿಯತಕಾಲಿಕೆಗಳ ಪಟ್ಟಿ, ಮುಖ್ಯವಾಗಿ ನೆರವಾಗುವ ಸಾಧನಗಳು. ನಿಘೋರ್ ಗೈಡು, ಗಿದ್‌ವಾನಿಯವರ ಗೈಡ್ ಟು ಇಂಡಿಯನ್ ಪೀರಿಯಾಡಿಕಲ್ಸ್ - ಇವನ್ನೂ ನೋಡಬಹುದು. ಆಂಗ್ಲ ಗ್ರಂಥಗಳನ್ನು ಕೊಳ್ಳಲು ನೆರವಾಗುವ ಪ್ರಮುಖ ಸಾಧನಗಳೆಂದರೆ ಬ್ರಿಟಿಷ್ ರಾಷ್ಟ್ರೀಯ ಗ್ರಂಥಸೂಚಿ, ಸಂಚಿತ ಗ್ರಂಥಸೂಚಿ ಮತ್ತು ವಿಂಚೆಲ್‌ರ ಪರಾಮರ್ಶನ ಗ್ರಂಥಗಳ ಮಾರ್ಗದರ್ಶಿಕೆ – ಮೊದಲಾದವು. (...) 4. ವರ್ಗಿಕರಣ ಗ್ರಂಥಾಲಯದಲ್ಲಿ ಗ್ರಂಥಗಳನ್ನು ಯಾವ ರೀತಿಯಲ್ಲಿ ವರ್ಗೀಕರಿಸಿ ಇಡಲಾಗುತ್ತದೆ ಎಂಬ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಗ್ರಂಥಾಲಯ ಬಹು ಚಿಕ್ಕದಾಗಿದ್ದಲ್ಲಿ ವರ್ಗಿಕರಣದ ವಿಷಯ ದೊಡ್ಡ ಸಮಸ್ಯೆಯಾಗುವುದೇ ಇಲ್ಲ, ಗ್ರಂಥಾಲಯ ದೊಡ್ಡದಾಗಿದ್ದಲ್ಲಿ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳು ಇದ್ದಲ್ಲಿ, ವಿಶಿಷ್ಟ ಗ್ರಂಥಗಳು ಇದ್ದಲ್ಲಿ ವರ್ಗಿಕರಣ ನಿಜಕ್ಕೂ ಅನೇಕ ಅಡೆತಡೆಗಳನ್ನು ಒಡ್ಡುತ್ತದೆ. ಗ್ರಂಥಸೂಚಿಗಳು ಇರುತ್ತವಾದರೂ ಓದುಗ ತನ್ನ ಪುಸ್ತಕಕ್ಕಾಗಿ ಎಲ್ಲಿ ಹುಡುಕಬೇಕು? ಒಂದು ವೇಳೆ ಪುಸ್ತಕದ ಹೆಸರು ಗೊತ್ತಾದ ಮೇಲೂ ಅದು ಯಾವ ಕಪಾಟಿನಲ್ಲಿದೆ ೬೮೭ ಎಂದು ಗ್ರಂಥಾಲಯ ಸಿಬ್ಬಂದಿ ಪತ್ತೆ ಮಾಡುವುದು ಹೇಗೆ? ಯಾರೊಬ್ಬರ ಕಾಲವೂ ಅಪದ್ಯವಾಗದಂತೆ ಗ್ರಂಥಗಳನ್ನು ಪತ್ತೆ ಹಚ್ಚಲು ಆಟಕ ಪದು ವಿಧಾನಗಳನ್ನು ಬಳಕೆಗೆ ತರಲಾಗಿದೆ. ವರ್ಗಿಕರಣದ ಅಂಕಿಯನ್ನು ಕಪಾಟಿನ ಮೇಲೂ ಗ್ರಂಥದ ಮೇಲೂ ಗ್ರಂಥಸೂತಿಯಲ್ಲಿ ನಮೂಸಿದ್ದರೆ ಅದನ್ನು ಪತ್ತೆ ಹಚ್ಚುವುದು ಸುಲಭ ವಿಷಯನಿಷ್ಠವಾದ ಪದ್ಧತಿಯೇ ವರ್ಗಿಕರಣ ವಿಧಾನಗಳಲ್ಲಿ ಉತ್ತಮವಾದುದೆಂದು ಪರಿಗಣಿಸಲಾಗಿದೆ. ವಿವಿಧ ವಿಷಯಗಳನ್ನು ಅವುಗಳ ಸಂಬಂಧಗಳನ್ನು ಗಮನಿಸಿ ಒಂದುಗೂಡಿಸುತ್ತ ಹೋಗಿ ಹೊಂದದವನ್ನು ಹೊರತು ಮಾಡಿದಲ್ಲಿ ವರ್ಗಿಕರಣ ಸಮರ್ಪಕವಾಗುತ್ತ ಹೋಗುತ್ತದೆ. ಯುಕ್ತ ವರ್ಗಿಕರಣದ ಉಪಯೋಗ ಇಷ್ಟೇ ಅಲ್ಲ. ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಎಲ್ಲಿದೆ ಎಂದು ಪತ್ತೆ ಹಚ್ಚಲು ವರ್ಗಿಕರಣದಿಂದ ಸಾಧ್ಯ. ಅಲ್ಲದೆ ಪರಾಮರ್ಶನ ಭಾಗದ ಓದುಗರ ಪ್ರಶ್ನೆಗಳಿಗೆ ಉತ್ತರ ಕೊಡಲು, ಸೂಚಿಗಳನ್ನು ಸಮರ್ಥವಾಗಿ ಸಿದ್ಧಪಡಿಸಲು, ಪ್ರಲೇಖನ ಪಟ್ಟಿಗಳನ್ನು ತಯಾರಿಸಲು ವರ್ಗಿಕರಣ ನೆರವು ನೀಡುತ್ತದೆ. ಹಸ್ತಪ್ರತಿ, ಸರಸ್ವತಿ ಮಹಲ್ ಇಲ್ಲಿ ಪ್ರಸಿದ್ಧವಾದ ಕೆಲವು ವರ್ಗಿಕರಣ ವಿಧಾನಗಳ ಪರಿಚಯವಿದೆ. ಗ್ರಂಥಾಲಯ ವರ್ಗಿಕರಣ ಪದ್ಧತಿಗಳಲ್ಲಿ ಮುಖ್ಯವಾಗಿ ಎರಡು ಪ್ರಭೇದಗಳಿವೆ: (ಅ) ಸಾಮಾನ್ಯವಾಗಿ ಎಲ್ಲ ವಿಧದ ಗ್ರಂಥಾಲಯಗಳೂ ಬಳಸಲು ಅನುಕೂಲವಿರುವಂಥ ಸಾಮಾನ್ಯ ವರ್ಗಿಕರಣ ಪದ್ಧತಿಗಳು (ಆ) ಕೆಲವು ವಿಶಿಷ್ಟ ಗ್ರಂಥಾಲಯಗಳಿಗೆ ಮಾತ್ರ ಸೀಮಿತವಾಗಿರುವಂಥ ವಿಶಿಷ್ಟ ವರ್ಗಿಕರಣ ಪದ್ಧತಿಗಳು. ಸಾಮಾನ್ಯ ವರ್ಗಿಕರಣ ಪದ್ಧತಿಗಳಲ್ಲಿ ಮುಖ್ಯವಾಗಿ ಈ ಕೆಳಗಿನವು ಹೆಸರುವಾಸಿವಾಗಿವೆ. 1. ಡ್ಯೂಯಿ ದಾಶಮಿಕ ವರ್ಗಿಕರಣ ಪದ್ಧತಿ (1876) (ಡ್ಯೂಯಿ ಡೆಸಿಮಲ್ ಕ್ಲಾಸಿಫಿಕೇಷನ್) 2. ಕಟ್ಟರ್‌ನ ವಿಸ್ತರಣಶೀಲ ವರ್ಗಿಕರಣ ಪದ್ಧತಿ (189) (ಕಟ್ಟರ್ ಎಕ್ಸ್‌ಪ್ಯಾನ್ಸಿವ್ ಕ್ಲಾಸಿಫಿಕೇಷನ್) 3. ಕಾಂಗ್ರೆಸ್ ಗ್ರಂಥಾಲಯ ವರ್ಗಿಕರಣ ಪದ್ಧತಿ (1904) (ಲೈಬ್ರರಿ ಆಫ್ ಕಾಂಗ್ರೆಸ್ ಕ್ಲಾಸಿಫಿಕೇಷನ್) 4. ವಿಷಯ ವರ್ಗಿಕರಣ ಪದ್ಧತಿ (1906) - ಸಪ್ಟೆಕ್ಸ್ ಕ್ಲಾಸಿಫಿಕೇಷನ್ 5. ಸಾರ್ವತ್ರಿಕ ದಾಶಮಿಕ ವರ್ಗಿಕರಣ ಪದ್ಧತಿ (1905) (ಯೂನಿವರ್ಸಲ್ ಡೆಸಿಮಲ್ ಕ್ಲಾಸಿಫಿಕೇಷನ್) 6. ಕೋಲನ್ ವರ್ಗಿಕರಣ ಪದ್ಧತಿ (1933) (ಕೋಲನ್ ಕ್ಲಾಸಿಫಿಕೇಷನ್) 7. ವಾಹ್ಮಯ ದರ್ಶನಾತ್ಮಕ ವರ್ಗಿಕರಣ ಪದ್ಧತಿ (1935) (ಬಿಬ್ಲಿಯಾಗ್ರಫಿಕ್ 1. ಡ್ಯೂಯಿ ದಾಶಮಿಕ ವರ್ಗಿಕರಣ ಪದ್ಧತಿ: ಗ್ರಂಥಾಲಯ ವರ್ಗಿಕರಣದ ಇತಿಹಾಸದಲ್ಲಿ ಮೊತ್ತಮೊದಲಿನ ಕೊಡುಗೆ ಮೆಲ್ವಿಲ್ ಡ್ಯೂಯಿಯ ದಾಶಮಿಕ ಪದ್ಧತಿ. ಆಮ್ ಹರ್ಸ್ಟ್ ಕಾಲೇಜಿನಲ್ಲಿ ಉಪಗ್ರಂಥಪಾಲಕನಾಗಿದ್ದಾಗಲೇ ಈತ ಒಂದು ವ್ಯವಸ್ಥಿತ ರೀತಿಯ ವರ್ಗಿಕರಣ ಪದ್ಧತಿಯ ತಯಾರಿಕೆಯಲ್ಲಿ ತೊಡಗಿ ಯಶಸ್ವಿಯಾದ. 1876ರಲ್ಲಿ ತನ್ನ ಮೊದಲ ವರ್ಗಿಕರಣ ಪದ್ಧತಿಯ ಮೊದಲ ಆವೃತ್ತಿಯನ್ನು ಅಜ್ಞಾತನಾಮದೊಂದಿಗೆ ಪ್ರಕಟಿಸಿದ. ಈ ಪ್ರಥಮ ಆವೃತ್ತಿ ಕೇವಲ ಹನ್ನೆರಡು ಪುಟಗಳ ಪೀಠಿಕೆ, ಹನ್ನೆರಡು ಪುಟಗಳ ಕೋಷ್ಟಕ ಮತ್ತು ಹದಿನೆಂಟು ಪುಟಗಳ ವಿಷಯಗಳ ಅಕಾರಾದಿ ಸೂಚಿಯೊಂದಿಗೆ ಪ್ರಕಟವಾಯಿತು. ಈ ಪದ್ಧತಿಯ ಮೂರು ಮುಖ್ಯ ಹೊಸ ಅಂಶಗಳೆಂದರೆ 1. ಕಪಾಟಿನ ಹಲಗೆಗಳಿಗೆ ಕ್ರಮಾಂಕಗಳನ್ನು ವಿಧಿಸುವ ಬದಲು, ಪ್ರತಿ ಗ್ರಂಥಕ್ಕೂ ದಾಶಮಿಕ ಅಂಕನ ಪದ್ಧತಿಯ ಪ್ರಕಾರ ವರ್ಗೀಕರಣಾಂಕಗಳನ್ನು ವಿಧಿಸುವುದು 2. ಅನ್ನೋನ್ಯ ಸಂಬಂಧವುಳ್ಳ ವಿಷಯಗಳನ್ನು ವಿವರವಾಗಿ ನಿರ್ದಿಷ್ಟಪಡಿಸುವುದು ಮತ್ತು 3. ಪಾರಸ್ಪರಿಕ ಸಂಬಂಧ<noinclude></noinclude> biwwvrgpjf0d32kxv0maer9cb9qfhgr ಪುಟ:Mysore-University-Encyclopaedia-Vol-6-Part-14.pdf/೧೭ 104 118495 314176 2026-05-01T02:19:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೮೮ ಗ್ರಂಥಾಲಯ 1883ರಲ್ಲಿ ಡ್ಯೂಯಿ ತನ್ನ ಹೆಸರಿನಲ್ಲಿ ವರ್ಗಿಕರಣ ಪದ್ಧತಿಯ ಎರಡನೆಯ ಆವೃತ್ತಿಯನ್ನು ಪ್ರಕಟಿಸಿದ. 1932ರಲ್ಲಿ 13ನೆಯ ಆವೃತ್ತಿ ಪ್ರಕಟವಾಗುವವರೆಗೂ ಈ ಪದ್ಧತಿ ಡ್ಯೂಯಿಯ ನೇತೃತ್ವದಲ್ಲಿ ಬೆಳೆಯಿತು. ಪ್ರಥಮ... 314176 proofread-page text/x-wiki <noinclude><pagequality level="1" user="Pragathi. BH" /></noinclude>೬೮೮ ಗ್ರಂಥಾಲಯ 1883ರಲ್ಲಿ ಡ್ಯೂಯಿ ತನ್ನ ಹೆಸರಿನಲ್ಲಿ ವರ್ಗಿಕರಣ ಪದ್ಧತಿಯ ಎರಡನೆಯ ಆವೃತ್ತಿಯನ್ನು ಪ್ರಕಟಿಸಿದ. 1932ರಲ್ಲಿ 13ನೆಯ ಆವೃತ್ತಿ ಪ್ರಕಟವಾಗುವವರೆಗೂ ಈ ಪದ್ಧತಿ ಡ್ಯೂಯಿಯ ನೇತೃತ್ವದಲ್ಲಿ ಬೆಳೆಯಿತು. ಪ್ರಥಮ ಆವೃತ್ತಿ ಕೇವಲ 43 ಪುಟಗಳ ಸಂಪುಟವಾದರೆ 13ನೆಯದು 1,647 ಪುಟಗಳ ಬೃಹತ್ ಸಂಪುಟವಾಯಿತು. ಜ್ಞಾನದ ಎಲ್ಲೆ ವಿಸ್ತರಿಸುತ್ತಿದ್ದಂತೆ ವಿಷಯಗಳ ಸೂಕ್ಷ್ಮ ಸ್ತರಗಳನ್ನು ಮೂಲರೂಪರೇಖೆಗಳಿಗೆ ಚ್ಯುತಿಬಾರದ ರೀತಿಯಲ್ಲಿ ಹೊಸ ಆವೃತ್ತಿಗಳಲ್ಲಿ ಸೇರಿಸಲಾಯಿತು. 1942ರಲ್ಲಿ ಪ್ರಕಟವಾದ 14ನೆಯ ಆವೃತ್ತಿಯ ಬೃಹದ್ಧಾತವನ್ನು ಗಮನಿಸಿದ ಅಮೆರಿಕದ ಕೆಲವು ಗ್ರಂಥಪಾಲರು ತಮ್ಮ ಅಸಮಾಧಾನಗಳನ್ನು, ಆತಂಕಗಳನ್ನು ವ್ಯಕ್ತಪಡಿಸಿದರು. ಇದರ ಫಲಶ್ರುತಿ 1951ರಲ್ಲಿ ಪ್ರಕಟವಾದ ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಗೋಚರವಾಯಿತು. 14ನೆಯ ಆವೃತ್ತಿಯಲ್ಲಿ ಕಂಡುಬಂದ 31,000 ವಿಷಯಗಳ ಬಾಬುಗಳು 15ನೆಯ ಆವೃತ್ತಿಯಲ್ಲಿ 4,700ಕ್ಕೆ ಇಳಿಯಿತು. ಡ್ಯೂಯಿ ದಾಶಮಿಕ ಪದ್ಧತಿ ಜನಪ್ರಿಯತೆಯ ಮುಖ್ಯ ಕಾರಣಗಳು ಇವು; 1. ಈ ಪದ್ಧತಿ ಆಯಾ ಕಾಲದ ಅಗತ್ಯಕ್ಕನುಗುಣವಾಗಿ ನಡೆದು ಬಂತು. 2. ಎಷ್ಟೋ ಆವೃತ್ತಿಗಳಲ್ಲಿ ಪ್ರಕಟವಾಗಿದ್ದರೂ ಅಂಕೆಗಳ ದೃಢತೆ ಮತ್ತು ವಿಷಯ ದೃಢತೆಗಳಲ್ಲಿ ಏಕತೆ ಒಡಮೂಡಿ ಬಂದಿತ್ತು. ವಾಚನಾಲಯ, ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯ, ಇಂಗ್ಲೆಂಡ್ ಹದಿನೈದನೆಯ ಆವೃತ್ತಿಯಲ್ಲಿ ವಿಷಯಗಳ ಸೂಕ್ಷಾಂಕ ಪ್ರಾತಿನಿಧ್ಯಕ್ಕೆ ಗಮನ ಕೊಡದೆ ಗಾತ್ರವನ್ನು ಕಡಿಮೆ ಮಾಡಿದ್ದನ್ನು ಗ್ರಂಥಪಾಲರು ಸಹಿಸದಾದರು. ಕೆಲವೆಡೆ ಈ ಪದ್ಧತಿಯ ಅವಸಾನ ಸನ್ನಿಹಿತವಾಯಿತೆಂಬ ಸ್ವರವೂ ಕೇಳಿ ಬಂತು. 1958ರಲ್ಲಿ ಪ್ರಕಟವಾದ 16ನೆಯ ಆವೃತ್ತಿಯಲ್ಲಿ ವಿಷಯಗಳ ಸೂಕ್ಷಾಂಶ ಪ್ರಾತಿನಿಧ್ಯಕ್ಕೆ ಮತ್ತೆ ಆದ್ಯತೆ ಕೊಡಲಾಯಿತು. 15ನಯ ಆವೃತ್ತಿಯಲ್ಲಿ ಸ್ಥಳಾಂತರಿಸಲ್ಪಟ್ಟ ಅನೇಕ ವಿಷಯಗಳನ್ನು ಅವುಗಳ ಸ್ವಸ್ಥಾನಕ್ಕೂ ಅನೇಕ ವಿಷಯಗಳನ್ನು ಹೊಸ ಸ್ಥಳಗಳಿಗೂ ವರ್ಗಾಯಿಸಲಾಯಿತು. ಸಾವಯವ ರಸಾಯನಶಾಸ್ತ್ರ ಮತ್ತು ನಿರವಯವ ರಸಾಯನಶಾಸ್ತ್ರಗಳಿಗೆ ನವೀನ ಕೋಷ್ಟಕಗನ್ನು ರಚಿಸಿ ಅದನ್ನು ಮುಂದಣ ಆವೃತ್ತಿಯಲ್ಲೂ ಮುಂದುವರಿಸಲಾಯಿತು. ಡ್ಯೂಯಿ ಜ್ಞಾನಜಗತ್ತನ್ನು ಒಂದು ಸಮಷ್ಟಿಯೆಂದು ತಿಳಿದು ಅದರಲ್ಲಡಕವಾಗಿರುವ ಶಾಸ್ತ್ರಗಳು ಹಾಗೂ ವಿಜ್ಞಾನಗಳನ್ನು ಒಂಬತ್ತು ಪ್ರಮುಖ ವಿಭಾಗಗಳನ್ನಾಗಿ ವಿಂಗಡಿಸಿದ ಈ ಪ್ರಮುಖ ವಿಭಾಗಗಳನ್ನು ಸೂಚಿಸಲು ಮರು ಅಂಕಿಗಳ ತಳಹದಿಯ ಮೇರೆಗೆ ಒಂಬತ್ತರ ವರೆಗಿನ ಅರಾಬಿಕ್ ಅಂಕಿಗಳನ್ನು ದಾಶಮಿಕ ರೀತಿಯಲ್ಲಿ ಉಪಯೋಗಿಸಿದ. ಹೀಗೆ ಉತ್ಪನ್ನವಾದ ಒಂಬತ್ತು ಪ್ರಧಾನ ವಿಭಾಗಗಳು: ಧರ್ಮಶಾಸ್ತ್ರ ಸಮಾಜಶಾಸ್ತ್ರ ಶುದ್ಧವಿಜ್ಞಾನಗಳು wedlemsk ಲಲಿತಕಲೆಗಳು ಸಾಹಿತ್ಯ ಭೂಗೋಳ, ಜೀವನಚರಿತ್ರೆ, ಇತಿಹಾಸ 100 200 300 400 500 600 700 800 900 ಮೇಲಣ ಯಾವ ಪ್ರಧಾನವರ್ಗಕ್ಕೂ ಸೇರದ ವಿಷಯಗಳನ್ನು ಒಂದು ಪ್ರತ್ಯೇಕ ಪ್ರಧಾನವರ್ಗಕ್ಕೆ ಸೇರಿಸಿ ಸಾಮಾನ್ಯ ಕೃತಿಗಳು ಎಂಬ ಅಭಿದಾನದಿಂದ ಅದನ್ನು ನಿಗದಿಪಡಿಸಿದ. ಹೀಗೆ ಲಬ್ಧವಾದ ಪ್ರತಿಯೊಂದು ಪ್ರಧಾನ ವರ್ಗವನ್ನೂ ಹತ್ತು ವಿಭಾಗಗಳಾಗಿಯೂ ಪ್ರತಿಯೊಂದು ವಿಭಾಗವನ್ನು ಉಪಭಾಗಗಳನ್ನಾಗಿಯೂ ವಿಂಗಡಿಸಿ ಪ್ರತಿಯೊಂದನ್ನೂ ಅರಾಬಿಕ್ ಅಂಕಿಯಲ್ಲಿ ಅರ್ಥೈಸಿದ. ಹೀಗೆಯೇ ವಿಭಜನಾಕ್ರಮವನ್ನು ವಿಷಯದ ಆಳಕ್ಕೆ ಹೊಂದಿದಂತೆ ಅಪೇಕ್ಷಿತ ಮಟ್ಟದವರೆಗೆ ಕೊಂಡೊಯ್ಯಬಹುದಾಗಿದೆ. ಗ್ರಂಥಸ್ಥ ವಿಷಯಗಳೊಂದಿಗೆ ನೇರ ಸಂಪರ್ಕವಿಲ್ಲದೆ ಅವನ್ನು ಬೇರೆ ಬೇರೆ ಸ್ವರೂಪಗಳಲ್ಲಿ ನಿರೂಪಿಸಲು ಸಾಧ್ಯವಿದೆಯಷ್ಟೆ, ಉದಾ: ವಿಶ್ವಕೋಶ, ಶಬ್ದಕೋಶ, ಸಂಕಲನ, ಕೈಪಿಡಿ, ನಿಯತಕಾಲಿಕೆ, ಸಮ್ಮೇಳನ ನಡಾವಳಿ ಇತ್ಯಾದಿ. ಗ್ರಂಥ ಸ್ವರೂಪ ನಿರ್ಣಯ ಪದಗಳನ್ನು ಡ್ಯೂಯಿ ಪ್ರತ್ಯೇಕಿಸಿ ಬೇರೆಯೇ ಕೋಷ್ಟಕ ರಚಿಸಿ ಇದರ ಯಾವುದೇ ವರ್ಗವನ್ನು ಪ್ರಧಾನ ವರ್ಗಕ್ಕೆ ಸಂಯೋಜಿಸಲು ಅವಕಾಶವಿತ್ತ. ಇವನ್ನು ಸಾಮಾನ್ಯ ಉಪವಿಭಾಗಗಳೆನ್ನುತ್ತಾರೆ. ಪ್ರದೇಶ, ಕಾಲ ಇವನ್ನು ತಿಳಿಸುವ ವರ್ಗಗಳನ್ನು ಪ್ರತ್ಯೇಕವಾಗಿ ದಾಶಮಿಕಪದ್ಧತಿಯಲ್ಲಿ ಪಟ್ಟಿ ಮಾಡಲಾಗಿದೆ. ಸಾಮಾನ್ಯ ಉಪವಿಭಾಗಗಳನ್ನು ಪ್ರಧಾನ ವಿಭಾಗಗಳನ್ನು ಖಚಿತವಾದ ರೀತಿಯಲ್ಲಿ ಅದೇ ವಿಷಯದ ಅಥವಾ ಕೋಷ್ಟಕದಲ್ಲಿ ನಿರ್ದೇಶಿಸಿದ ಯಾವ ವಿಷಯಗಳೊಂದಿಗೂ ಸಂಯೋಜಿಸುವ ಅಪೂರ್ವ ಕ್ರಮಗಳಿಂದಾಗಿ ದಿ ಪದ್ಧತಿಯೂ ಸ್ವಲ್ಪಮಟ್ಟಿಗೆ ವಿಶ್ಲೇಷಣ ಸಂಶ್ಲೇಷಣ ತತ್ತ್ವಗಳನ್ನು ಹೊಂದಿದೆಯೆಂದು ಹೇಳಬಹುದು. ಡ್ಯೂಯಿ ಪದ್ಧತಿಯ ಸಂಕ್ಷಿಪ್ತ ಆವೃತ್ತಿ 1894 ರಲ್ಲೂ 18ನೆಯ ಆವೃತ್ತಿ 1971ರಲ್ಲೂ ಪ್ರಕಟವಾಯಿತು. ಡ್ಯೂಯಿ ಸ್ಥಾಪಿಸಿದ ಲೇಕ್‌ ಪ್ಲಾಸಿಡ್‌ ಎಜುಕೇಷನ್ ಫೌಂಡೇಷನ್ ಕ್ಲಬ್ ಈ ವರ್ಗಿಕರಣದ ಬೆಳೆವಣಿಗೆ ಹಾಗೂ ಪರಿಷ್ಕರಣ ಕಾರ್ಯಗಳಿಗೆ ಹಣವೊದಗಿಸುವ ಸಂಸ್ಥೆಯಾಗಿದೆ. 1927ರಲ್ಲಿ ಇದರ ಸಂಪಾದನ ಮಂಡಳಿಯ ಕಚೇರಿ ಲೈಬ್ರರಿ ಆಫ್ ಕಾಂಗ್ರೆಸಿಗೆ ವರ್ಗಾಯಿಸಲ್ಪಟ್ಟಿತು. 1930 ರಿಂದ ಕಾಂಗ್ರೆಸ್ ಲೈಬ್ರರಿಯ ಜವಾಬ್ದಾರಿಯಲ್ಲಿ ನೇಮಕಗೊಂಡ ಸಮಿತಿ ಗ್ರಂಥಾಲಯ ಮುದ್ರಿಸುವ ಗ್ರಂಥ ಸೂಚಿಯ ಪತ್ರಕಗಳ ಮೇಲೆ ಡ್ಯೂಯಿ ದಾಶಮಿಕಪದ್ಧತಿಯ ರೀತ್ಯ ರ್ಪಕರಣಾಂಕಗಳನ್ನು ಮುದ್ರಿಸುತ್ತಿದೆ. 1958 ರಲ್ಲಿ ಡ್ಯೂಯಿ ದಾಶಮಿಕ ವರ್ಗಿಕರಣ ಕಚೇರಿಯೂ ಸಂಪಾದನ ಮಂಡಳಿಯ ಕಚೇರಿಯೂ ಪರಸ್ಪರ ವಿಲೀನಗೊಂಡವು. ಲೇಕ್ ಪ್ಲಾಸಿಡ್ ಕ್ಲಬ್ ಮತ್ತು ಕಾಂಗ್ರೆಸ್ ಗ್ರಂಥಾಲಯ ಈ ಕಚೇರಿಯ ಕೆಲಸಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಹಕಾರವೀಯುತ್ತವೆ. 1971ರ ಜನವರಿ ತಿಂಗಳಿಂದ ಬ್ರಿಟನಿನ ರಾಷ್ಟ್ರೀಯ ಗ್ರಂಥಸೂಚಿಯೂ ಡ್ಯೂಯಿ ಪದ್ಧತಿಯ 18ನೆಯ ಆವೃತ್ತಿಯನ್ನು ಅನುಸರಿಸುತ್ತಿದೆ. ಡ್ಯೂಯಿ ಪದ್ಧತಿಯನ್ನು ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿನ ಗ್ರಂಥಾಲಯಗಳು ಉಪಯೋಗಿಸುತ್ತಿವೆ. ಆಫ್ಘಾನಿಸ್ತಾನ, ಅರ್ಜೆಂಟೀನ, ಶ್ರೀಲಂಕ, ಡೆನ್‌ಮಾರ್ಕ್, ಈಜಿಪ್ಟ್, ಇಥಿಯೋಪಿಯ, ಫಿಗ್ಲೆಂಡ್, ಭಾರತ, ಇರಾನ್, ಇಸ್ರೇಲ್, ಜಪಾನ್, ಟೈಬೀರಿಯ, ಮೆಕ್ಸಿಕೊ, ಫಿಲಿಪೀನ್ಸ್, ಪೋಲೆಂಡ್, ಥೈಲೆಂಡ್ ಮತ್ತು ಜಾಂಬಿಯಗಳಲ್ಲಿ ಈ ಪದ್ಧತಿ ಬಳಕೆಯಲ್ಲಿದೆ. ಕಾಮನ್‌ವೆಲ್ತ್ ಒಕ್ಕೂಟದ ಸದಸ್ಯರಾಷ್ಟ್ರಗಳಲ್ಲಿ ಮುಖ್ಯವಾಗಿ ಆಸ್ಟ್ರೇಲಿಯ, ಕನ್ನಡ, ಇಂಗ್ಲೆಂಡ್, ಭಾರತ ಮತ್ತು ಪಾಕಿಸ್ತಾನಗಳು ಈ ಪದ್ಧತಿಯನ್ನು ಬಳಸಿಕೊಳ್ಳುತ್ತಿವೆ. ಹೀಬ್ರೂ, ಸ್ವಾನ್, ರಾಯಿ, ವಿಯಟ್ನಾಮ್ ಭಾಷೆಗಳಲ್ಲೂ ಈ ಪದ್ಧತಿ ಭಾಷಾಂತರಿಸಲ್ಪಟ್ಟಿದೆ ಸದ್ಯದಲ್ಲಿ ಫ್ರೆಂಚ್‌ನಲ್ಲೂ ಈ ಪದ್ಧತಿ ಇದೆ. ಈ 2. ಕಟ್ಟರ್‌ನ ವಿಸ್ತರಣಶೀಲ ವರ್ಗಿಕರಣ ಪದ್ಧತಿ: ಗಾತ್ರದಲ್ಲಿ ಹಿರಿದು ಕಿರಿದೆನ್ನದೆ ಎಲ್ಲ ಬಗೆಯ ಗ್ರಂಥಾಲಯಗಳಿಗೂ ಅವುಗಳ ಏಕರೂಪದ ವರ್ಗಿಕರಣ ಪದ್ಧತಿಯನ್ನು ರಚಿಸಬೇಕೆಂಬ ಗ್ರಂಥಪಾಲರ ಮನವಿಯ ಮೇರೆಗೆ ಚಾರ್ಲ್ಸ್ ಅಮ್ಮಿ ಕಟ್ಟರ್ (1837- 1903) ತಾನು ಗ್ರಂಥಪಾಲನಾಗಿ ಕೆಲಸ ಮಾಡುತ್ತಿದ್ದ ಬಾಸ್ಟನ್ ಆಥಿನಿಯಮ್ ಗ್ರಂಥಾಲಯದ ಸುಮಾರು 1,70,000 ಗ್ರಂಥಗಳ ವರ್ಗಿಕರಣ ಹಾಗೂ ಸಂಘಟನೆಯಲ್ಲಿ ಪಡೆದ ಅನುಭವದ ಹಿನ್ನೆಲೆಯಲ್ಲಿ ತನ್ನ ಈ ಹೊಸ ಪದ್ಧತಿಯನ್ನು ರಚಿಸಿದ (1891). ಗುರುಗಳಲ್ಲಿ ಗಂಡು ಗ್ರಹಗಳ ಪ್ರಕಾಮಗಳಾಗಿ ಹುಕುವ ಸಮಾರವಾದ ಒಂದು ಪದ್ಧತಿಯ ಅಳವಡಿಕೆಯನ್ನು ಇಲ್ಲಿ ಕಾಣಬಹುದು. ಕಟ್ಟರನ ಈ ಪದ್ಧತಿ ಅಂತಿಮವಾಗಿ 7 ಪ್ರತ್ಯೇಕ ವರ್ಗೀಕರಣಗಳಾಗಿ ಪ್ರಕಟವಾಗಿದೆ. ವರ್ಗಿಕರಣ ಕ್ರಮಗಳು ಬಹಳ ಸಂಕ್ಷೇಪವಾಗಿಯೂ ಸರಳವಾಗಿಯೂ ಇವೆ. ಮುಖ್ಯವಾಗಿ ಸಣ್ಣ ಗಾತ್ರದ ಗ್ರಂಥಾಲಯಗಳಲ್ಲಿ ಬಳಕೆಗೆ ಯೋಗ್ಯವಾಗಿವೆ. ಕ್ರಮಗಳ ಯಾದಿ ಕೆಲವೇ ಪ್ರಧಾನ ವರ್ಗಗಳನ್ನೊಳಗೊಂಡಿದೆ. ವಿಷಯಗಳ ಉಪವಿಭಾಗ ಮತ್ತು ಸೂಕ್ಷಾಂಶಗಳಿಗೆ ಇದರಲ್ಲಿ ಪ್ರಾತಿನಿಧ್ಯವಿಲ್ಲ. ಗ್ರಂಥಾಲಯಗಳ ಸಂಗ್ರಹ ಬೆಳೆಯುತ್ತ ಬಂದಂತೆ ವರ್ಗಿಕರಣ ಪದ್ಧತಿಯೂ ಗ್ರಂಥಗಳ ಸೂಕ್ಷ್ಮವಿಭಾಗಗಳನ್ನು ಪ್ರತಿನಿಧಿಸತಕ್ಕದ್ದು. ಕಟ್ಟರನ ಪದ್ಧತಿ ಸರಳವಾದ ವರ್ಗಿಕರಣ ವಿಧಾನದಿಂದ ವಸ್ತುಗಳ ಅಥವಾ ವಿಷಯಗಳ ಹರವು, ಗಾಂಭೀರ್ಯ ಬೆಳೆದಂತೆ ಅವುಗಳಿಗೆ ಸರಿಸಮಾನವಾಗಿ ಬೆಳೆದು ಅನುವಾಗುತ್ತದೆ. ಕಟ್ಟರನ ಕೊನೆಯ ವರ್ಗಿಕರಣ ಯಾದಿಗಳು ವಿಷಯಗಳ ಕ್ಲಿಷ್ಟತೆಗೆ ಸರಿಯಾಗಿ ವರ್ಗಿಕರಣ ಕೋಷ್ಟಕಗಳನ್ನು ನೀಡುವಂಥವಾಗಿವೆ. ಈ ಅರ್ಥದಲ್ಲೇ ಈ ವರ್ಗಿಕರಣ ಪದ್ಧತಿ ವಿಸ್ತರಣಶೀಲ ವರ್ಗಿಕರಣ<noinclude></noinclude> kos3m5fdh0njc567p1ql0pgd7mlq6ft ಪುಟ:Mysore-University-Encyclopaedia-Vol-6-Part-14.pdf/೧೯ 104 118496 314177 2026-05-01T02:20:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ನಿರೂಪಣೆಯ ನಾನಾಸ್ವರೂಪಗಳನ್ನು ತಿಳಿಸುವ ಪ್ರತ್ಯೇಕವರ್ಗ, ವಿಷಯಗಳ ಅಕಾರಾದಿಸೂಚಿ ಮತ್ತು ವರ್ಗೀಕರಣಾಂಕಗಳಿಗೆ ಬಳಸಲಾದ ಸರಳ ಹಾಗೂ ಸಂಕ್ಷಿಪ್ತವಾದ ಸಂಕೇತಭಾಷೆ- ಇವು ಈ ವರ್ಗಿಕರಣ ಪದ್ಧತಿಯ ಗುಣಮಟ್ಟವನ... 314177 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ನಿರೂಪಣೆಯ ನಾನಾಸ್ವರೂಪಗಳನ್ನು ತಿಳಿಸುವ ಪ್ರತ್ಯೇಕವರ್ಗ, ವಿಷಯಗಳ ಅಕಾರಾದಿಸೂಚಿ ಮತ್ತು ವರ್ಗೀಕರಣಾಂಕಗಳಿಗೆ ಬಳಸಲಾದ ಸರಳ ಹಾಗೂ ಸಂಕ್ಷಿಪ್ತವಾದ ಸಂಕೇತಭಾಷೆ- ಇವು ಈ ವರ್ಗಿಕರಣ ಪದ್ಧತಿಯ ಗುಣಮಟ್ಟವನ್ನು ತೋರಿಸುತ್ತವೆ. ಒಂದು ಬೃಹತ್ ವಿಷಯಕ್ಕೆ ಸಂಬಂಧಿಸಿದ ಎಲ್ಲ ಗ್ರಂಥಗಳನ್ನೂ ಏಕತ್ರ ವರ್ಗೀಕರಿಸುವುದು ಬ್ರೌನ್ ಪದ್ಧತಿಯ ಉದ್ದೇಶ. ಉದಾಹರಣೆಗೆ ಹಣ ಎಂಬ ವಿಷಯವನ್ನು ಆರಿಸಿ ಅದರ ಕುರಿತಾದ ಗ್ರಂಥಗಳನ್ನೆಲ್ಲ ಒಟ್ಟಿಗೆ ಕಲೆಹಾಕುತ್ತಾರಾಗಿ ಅದರ ಜೊತೆಗೆ ನಾಣ್ಯ ಮುದ್ರಣ ವಿಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳೂ ಬಂದುಬಿಡುತ್ತವೆ. ಇದರ ಪರಿಣಾಮವಾಗಿ ವಿಭಿನ್ನ ವಿಷಯಕ ಗ್ರಂಥಗಳು ಒಂದೇಕಡೆ ಜೊತೆಯಾಗಿ ನಿಲ್ಲುತ್ತವೆ. ವಿಷಯಗಳನ್ನು ಏಕತ್ರ ಸಮಾವೇಶಗೊಳಿಸುವುದರಿಂದ ಈ ರ್ಪಕರಣಪದ್ಧತಿ ವಿಷಯವರ್ಗಿಕರಣ ಪದ್ಧತಿಯೆಂಬ ತನ್ನ ಹೆಸರನ್ನು ಅನ್ವರ್ಥಗೊಳಿಸುತ್ತದೆ. ತಾಂತ್ರಿಕ ವಿಜ್ಞಾನಗಳನ್ನು ಅವುಗಳ ಮೂಲಹೇತುವಾದ ಆಯಾ ಶುದ್ಧ ವಿಜ್ಞಾನಗಳೊಂದಿಗೆ ಬೆರೆಸಿರುವುದು ಬ್ರೌಸ್ ಪwed ಪದ್ಧತಿಯು ಇನ್ನೊಂದು ಲಕ್ಷಣ. ವರ್ಗಿಕರಣ ವಿಷಯಗಳು ವೈಜ್ಞಾನಿಕವಾಗಿ ಬೆಳೆದುಬಂದಿರುವ ಕ್ರಮವನ್ನು ಪಾಲಿಸಿ ತಾಂತ್ರಿಕ ವಿಜ್ಞಾನಗಳನ್ನು ಅವು ಮೊಳಕೆ ಹೊಂದಿರುವ ಶುದ್ಧವಿಜ್ಞಾನದೊಂದಿಗೆ ವರ್ಗೀಕರಿಸಲಾಗುತ್ತದೆ. ಹೀಗೆ ಶುದ್ಧವಿಜ್ಞಾನದಿಂದ ಪ್ರಾದುರ್ಭವಿಸಿದ ತಾಂತ್ರಿಕ ವಿಜ್ಞಾನ ಇನ್ನೊಂದು ಸುಮ್ಮನಿದ್ದಾನೆ ತತ್ಸಂಬಂಧ ಜನಿತವಾದ ಇನ್ನೊಂದು ತಾಂತ್ರಿಕ ವಿಜ್ಞಾನಗಳೆಂದು ಈ ರೀತಿ ವಿಷಯಗಳ ವರ್ಗಿಕರಣ ನಡೆಯುತ್ತದೆ. ಈ ಪದ್ಧತಿ ಪ್ರಧಾನ ವಿಷಯಗಳನ್ನು ಅವುಗಳ ವೈಜ್ಞಾನಿಕ ವಿಕಾಸದ ಕ್ರಮಾನುಗತಿಯ ಮೇರೆಗೆ ವಿಂಗಡಿಸುತ್ತದೆ. ಬ್ರೌನನ ಅಭಿಪ್ರಾಯದಂತೆ ವಸ್ತುಗಳ ಕ್ರಮಾನುಗತಿ ತತ್ತ್ವದ ಪ್ರಕಾರ ಮೊದಲಿಗೆ ವಸ್ತು ಮತ್ತು ಚೇತನಗಳಿಂದ ಜನ್ಯವಾದ ಭೌತವಿಜ್ಞಾನಗಳೂ ಅವುಗಳಿಂದ ಜೀವವೂ ಹುಟ್ಟುತ್ತದೆ. ಇದರಿಂದ ಜೀವವಿಜ್ಞಾನ ಜನಾಂಗೀಯ ಅಧ್ಯಯನ (ಎಕ್ನಾಲಜಿ) ಮತ್ತು ವೈದ್ಯವಿಜ್ಞಾನಗಳು ಹುಟ್ಟುತ್ತವೆ. ಜೀವನದಲ್ಲಿ ಕ್ರಮೇಣ ಮನಸ್ಸು, ಆಲೋಚನೆ, ಅದರಿಂದಾಗಿ ತತ್ತ್ವಶಾಸ್ತ್ರ, ಧರ್ಮಶಾಸ್ತ್ರ, ಸಾಮಾಜಿಕ ಹಾಗೂ ರಾಜ್ಯಶಾಸ್ತ್ರಗಳೂ ಇವುಗಳಿಂದಾಗಿ ಕ್ರಮೇಣ ದಾಖಲೆಗಳೂ ಹುಟ್ಟುತ್ತವೆ. ಈ ಕೊನೆಯದು ಭಾಷಾ ವಿಜ್ಞಾನ, ಸಾಹಿತ್ಯ, ಸಾಹಿತ್ಯ ಸ್ವರೂಪಗಳು, ಚರಿತ್ರೆ, ಭೂಗೋಳಶಾಸ್ತ್ರ ಮತ್ತು ಜೀವನಚರಿತ್ರೆ – ಇವುಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ತತ್ತ್ವಗಳಿಗನುಗುಣವಾಗಿ ವರ್ಗಿಕರಣ ಪದ್ಧತಿಯಲ್ಲಿ ವಿಷಯಗಳನ್ನು ವಿಂಗಡಿಸಿ ವರ್ಗೀಕರಿಸಲಾಗಿದೆ. ಬ್ರೌನ್ ಪದ್ಧತಿಯ ಇನ್ನೊಂದು ವೈಶಿಷ್ಟ್ಯವೆಂದರೆ ಇತರ ವರ್ಗಿಕರಣ ಪದ್ಧತಿಗಳಲ್ಲಿ ಕಾಣುವ ಸಾಮಾನ್ಯಕೃತಿಗಳು ಎಂಬ ಪ್ರಧಾನ ವಿಭಾಗಗಳಲ್ಲಿರುವ ತಾದಾತ್ಮ ಇಲ್ಲದಿರುವುದು. ಇಲ್ಲಿ ಕಾಣುವ ಮುಖ್ಯ ವಿಭಾಗಗಳೆಂದರೆ ಶಿಕ್ಷಣ (A 100), ತರ್ಕಶಾಸ್ತ್ರ (A 300), ಗಣಿತ (A 400), ರೇಖನ ಹಾಗೂ ಪ್ಲಾಸ್ಟಿಕ್‌ ಕಲೆ (A 600), ಛಾಯಾಚಿತ್ರಣ (A 750), ಮೂರ್ತಿಶಿಲ್ಪ (A 790), ಸಾಮಾನ್ಯ ವಿಜ್ಞಾನ (A 900), ವೈಜ್ಞಾನಿಕ ಪರ್ಯಟನ ಮತ್ತು ಸರ್ವೇಕ್ಷಣೆ (A 950) - ಹೀಗೆ. ರೋಮನ್ ಅಕ್ಷರಮಾಲೆಯ ಆದ್ಯಕ್ಷರಗಳನ್ನು ಇಲ್ಲಿ ಸಂಕೇತಗಳನ್ನಾಗಿ ಉಪಯೋಗಿಸಲಾಗಿದೆ. ವೈ ಮತ್ತು ಜಡ್ ಅಕ್ಷರಗಳ ಹೊರತಾಗಿ ಉಳಿದೆಲ್ಲ ಅಕ್ಷರಗಳನ್ನೂ ಪ್ರಧಾನ ವಿಷಯಗಳಿಗಾಗಿಯೂ ಮುಂದೆ ಉಪವಿಭಾಗಗಳನ್ನು ಪಡೆಯಲು 000-999 ರ ಮೂರು ಮೂರು ನಿಯಮಿತ ಅಂಕೆಗಳ ಆಧಾರದ ಮೇಲೆ ಪಡೆಯಲಾಗುತ್ತದೆ. ವರ್ಗಿಕರಣದಲ್ಲಿ ವಿಷಯಗಳ ಶ್ರಮಟದ ಶ್ರೇಣಿಯನ್ನು ನಿರ್ಲಕ್ಷಿಸಲಾಗಿದೆ. ಸಾಮಾನ್ಯ ಸಹಾಯಕ ವರ್ಗಗಳ ಕೋಷ್ಟಕಗಳನ್ನು ಪ್ರಧಾನ ವರ್ಗಗಳ ಕೋಷ್ಟಕದೊಂದಿಗಿರಿಸದೆ ಪ್ರತ್ಯೇಕವಾಗಿ ಕೊಟ್ಟಿರುವುದರಿಂದ ಯಾವುದೇ ವಿಷಯಗಳ ಭಾಗವಾಗಿಯೋ ವಿಷಯನಿರೂಪಣೆಯ ಸ್ವರೂಪವನ್ನು ತೋರಿಸುವ ವರ್ಗವೆಂದಾಗಿಯೋ ಬೇಕಾದಂತೆ ಬೇಕಾದಲ್ಲಿ ಹೊಂದಿಸಿಕೊಳ್ಳಲು ಅವಕಾಶವಿದೆ. ಇದು, ಸ್ವಲ್ಪಮಟ್ಟಿಗೆ ಈ ಪದ್ಧತಿ ವಿಷಯಗಳ ಸಂಶ್ಲೇಷಣೆಗೆ ಅನುವು ಮಾಡಿಕೊಡುತ್ತದೆಂಬುದನ್ನು ತೋರಿಸುತ್ತದೆ. ಪ್ರಧಾನ ವರ್ಗಗಳಿಗೆ ಇವನ್ನು ಒಂದು ಚುಕ್ಕೆಯೊಂದಿಗೆ ಹೊಂದಿಸಬೇಕು. ಉದಾ: ಚಿಲ್ಲರೆ ವ್ಯಾಪಾರದ ಬೆಳೆವಣಿಗೆ L 855.375; ಸನ್ಯಾಸಿಯ ಆತ್ಮಚರಿತ್ರೆ K 404.41 ಇತ್ಯಾದಿ. ಬೌನ್ ಪದ್ಧತಿಯ ಮೂರನೆಯ ಆವೃತ್ತಿ 1939ರಲ್ಲಿ ಪ್ರಕಟವಾಯಿತು. ಗ್ರೇಟ್ ಬ್ರಿಟನ್ ಒಂದನ್ನು ಬಿಟ್ಟರೆ ಪರದೇಶಗಳಲ್ಲಿ ಈ ವರ್ಗಿಕರಣದ ಬಳಕೆ ತೀರ ಕಡಿಮೆ. 5. ಸಾರ್ವತ್ರಿಕ ದಾಶಮಿಕ ವರ್ಗಿಕರಣ ಪದ್ಧತಿ : ಪ್ರಪಂಚದಲ್ಲಿ ಪ್ರಕಟವಾಗಿರುವ ನಾನಾ ವಿಷಯಗಳ ಸಮಗ್ರ ಸೂಚಿಯೊಂದನ್ನು ತಯಾರಿಸುವ ಬೃಹತ್ ಯೋಜನೆಯನ್ನು ಬೆಲ್ಲಿಯಮಿನ ಪಾಲ್ ಆಪ್ಲೆಟ್ ಮತ್ತು ಲಾ ಫಾಂತೇನ್ ಎಂಬುವರು 1894ರಲ್ಲಿ ಕೈಗೊಂಡರು. ಈ ಬೃಹತ್‌ ಸೂಚಿಯನ್ನು ಅಕಾರಾದಿಯಾಗಿ ತಯಾರಿಸುವುದು ಅಸಾಧ್ಯವೂ ಆದುದರಿಂದ ವಿಷಯಾನುಕ್ರಮವಾಗಿ ವರ್ಗೀಕರಿಸಲು ಯೋಚಿಸಿದರು. ಇದಕ್ಕಾಗಿ ವಿಶ್ವದಾದ್ಯಂತ ಬಳಕೆಯಲ್ಲಿರುವ, ಅಲ್ಲದೆ ಡ್ಯೂಯಿ ದಾಶಮಿಕ ಪದ್ಧತಿಯಲ್ಲೂ ಬಳಸಿರುವ ಅರಾಬಿಕ್ ಅಂಕಿಗಳನ್ನು ಬಳಸಲು ನಿರ್ಧರಿಸಲಾಯಿತು. ಈ ಹೊತ್ತಿಗಾಗಲೇ ಡ್ಯೂಯಿ ದಾಶಮಿಕ ಪದ್ಧತಿ ಪ್ರಚಾರದಲ್ಲಿದ್ದರೂ ವಿಷಯಗಳ ಸೂಕ್ಷಾಂಶ ವಿಶ್ಲೇಷಣೆಯಲ್ಲಿ ವಿಫಲ ಹೊಂದಿತ್ತು. ಈ ಪದ್ಧತಿಯನ್ನೇ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ತಮ್ಮ ಸೂಚಿಗೆ ಉಪಯೋಗಿಸಿಕೊಳ್ಳಲು ಡ್ಯೂಯಿಯ ಒಪ್ಪಿಗೆ ಕೇಳಲಾಯಿತು. 1895ರಲ್ಲಿ ಮೊದಲ ಅಂತಾರಾಷ್ಟ್ರೀಯ ಗ್ರಂಥ ಸಮ್ಮೇಳನ, ಪ್ರಕಟವಾಗಿರುವ ಸಮಗ್ರಜ್ಞಾನಸೂಚಿಯ ಈ ನಿರ್ಮಾಣಯೋಜನೆಯನ್ನು ಸ್ವಾಗತಿಸಿತು. ಇದಕ್ಕಾಗಿ ಅಂತಾರಾಷ್ಟ್ರೀಯ ಸೂಚೀಕರಣ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಉದ್ದೇಶಸಾಧನೆಗಾಗಿ ಡ್ಯೂಯಿಯ ದಾಶಮಿಕ ಪದ್ಧತಿಯನ್ನು ಪರಿಷ್ಕರಿಸಲಾಯಿತು. ಹೊಸದಾಗಿ ರಚಿಸಲ್ಪಟ್ಟ ಈ ವರ್ಗೀಕರಣ ಪದ್ಧತಿಯಲ್ಲಿ ವಿಷಯಗಳ ಸೂಕ್ಷಾಂಶ ವಿಶ್ಲೇಷಣೆಗೆ ಅವಕಾಶವಿತ್ತು. ಅದರಂತೆ ವರ್ಗೀಕರಣ ಮಾಡುವ ಕ್ರಮಕ್ಕೆ ಆದ್ಯತೆ ನೀಡಲಾಗಿತ್ತು. 1905ರಲ್ಲಿ ಈ ಹೊಸ ಪದ್ಧತಿ ಪ್ರಥಮವಾಗಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾಯಿತು. ಯುರೋಪಿನ ಅನೇಕ ಗ್ರಂಥಾಲಯಗಳು ಈ ಪದ್ಧತಿಯನ್ನು ನಿರ್ಮಾಣ ಮೆಚ್ಚಿಕೊಂಡವು. 1948ರ ಒಂದನೆಯ ಮಹಾಯುದ್ಧ ಕಾಲದಲ್ಲಿ ಸೂಚಿ ನಿಮata ಕಾರ್ಯ ಸ್ಥಗಿತವಾಯಿತು. ಹೇಗೊ 1920ರ ಹೊತ್ತಿಗೆ ಈ ಪದ್ಧತಿ ಪ್ರಪಂಚದ ಅನೇಕ ಗ್ರಂಥಾಲಯಗಳಲ್ಲಿ ಬಳಕೆಗೆ ಬಂದಿದ್ದು ಜನಪ್ರಿಯವಾಯಿತು. 1929-33ರ ಅವಧಿಯಲ್ಲಿ ಇದರ ಎರಡನೆಯ ಆವೃತ್ತಿ ಪ್ರಕಟವಾಯಿತು. ಆವೃತ್ತಿಯ ಮಾನವಿಕ ಮತ್ತು ಸಮಾಜಶಾಸ್ತ್ರಗಳ ವಿಷಯ ವಿಭಾಗಗಳು ಆಬ್ಲೆಟ್ ಮತ್ತು ಫಾಂತೇನರ ಹಾಗೂ ಪ್ರಕೃತಿ ವಿಜ್ಞಾನದ ವಿಭಾಗ ಫಿಟ್ಸ್ ಡಾಂಕ‌ ಡೂಯಿ ಅವರ ನೇತೃತ್ವದಲ್ಲಿ ಸಂಪಾದಿಸಲ್ಪಟ್ಟವು. 1934ರಲ್ಲಿ ಮೂರನೆಯ ಆವೃತ್ತಿ ಜರ್ಮನ್ ಭಾಷೆಯಲ್ಲಿ ಪ್ರಕಟವಾಗಲು ಪ್ರಾರಂಭಗೊಂಡು ಯುದ್ಧಕೋಭೆಯ ಕಾರಣಗಳಿಂದಾಗಿ ಪ್ರಕಟಣ ಕಾರ್ಯ ಪೂರ್ಣವಾಗಲು 18 ವರ್ಷಗಳು ಸಂದವು. ಡಾಂಕ‌ ಡೂಯಿ ಅಂತಾರಾಷ್ಟ್ರೀಯ ಗ್ರಂಥಸೂಚಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವಾವಧಿಯಲ್ಲಿ (1929-59) ಈ ಪದ್ಧತಿ ಅನೇಕ ಸುಧಾರಣೆಗಳನ್ನು ಕಂಡಿತು. 1937ರಲ್ಲಿ ಈ ಸಂಸ್ಥೆಗೆ ಅಂತಾರಾಷ್ಟ್ರೀಯ ಪ್ರಲೇಖನ ಸಂಸ್ಥೆಯೆಂದು ಹೆಸರಾಯಿತು. ಇಂಗ್ಲಿಷಿನಲ್ಲಿ ಮೊತ್ತಮೊದಲು 1936ರಲ್ಲಿ ಬ್ಯಾಡ್‌ಫರ್ಡ್ ಎಂಬವರು ಈ ಪದ್ಧತಿಯ ಸಂಕ್ಷಿಪ್ತ ಕೋಷ್ಟಕಗಳನ್ನು ಪ್ರಕಟಿಸಿದರು. ಕ್ರಮೇಣ ಇಂಗ್ಲಿಷ್ ಆವೃತ್ತಿಯ ಸಂಪಾದನೆಯ ಹೊಣೆಯನ್ನು ಬ್ರಿಟಿಷ್ ಸ್ಟ್ಯಾಂಡರ್ಡ್‌ಸ್ ಸಂಸ್ಥೆಗೆ ವಹಿಸಿಕೊಡಲಾಯಿತು. 1943 ರಿಂದ ಈ ಪದ್ಧತಿಯ ನಾಲ್ಕನೆಯ ಆವೃತ್ತಿಯನ್ನು ತರುವ ಕಾರ್ಯ ಪ್ರಾರಂಭವಾಯಿತು. ಜ್ಞಾನದ ಬೇರೆ ಬೇರೆ ಪ್ರಕಾರಗಳಿಗೆ ಸಂಬಂಧಿಸಿದಂತೆ ಅವುಗಳ ವರ್ಗೀಕರಣ ಕೋಷ್ಟಕಗಳನ್ನು ಪರಿಷ್ಕರಿಸಿ ಬಿಡಿಬಿಡಿಯಾಗಿ ಪ್ರಕಟಿಸಲಾಗುತ್ತಿದೆ. 1958ರಲ್ಲಿ ಜರ್ಮನ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬಂದ ತ್ರಿಭಾಷಾ ಸಂಪುಟವನ್ನು ಒಂದು ಮಹತ್ತ್ವದ ಪ್ರಕಟಣೆಯೆನ್ನಬಹುದು. 1961ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಾರ್ವತ್ರಿಕ ದಾಶಮಿಕ ಪದ್ಧತಿಯ ಮೂರನೆಯ ಸಂಕ್ಷಿಪ್ತ ಸಂಪುಟದ ಪ್ರಕಟಣೆಯಾಯಿತು. ಜಪಾನಿ ಭಾಷೆಯಲ್ಲಿ ಈ ಪದ್ಧತಿಯ ಪೂರ್ಣ ಆವೃತ್ತಿಗಳು ಮುದ್ರಿತವಾಗಿವೆ. ಇಷ್ಟೆ ಅಲ್ಲದೆ ಪೋರ್ಚುಗೀಸ್, ಪೋಲಿಷ್, ಸ್ವೀಡಿಷ್, ರಷ್ಯನ್ ಮೊದಲಾದ 16 ಭಾಷೆಗಳಲ್ಲಿ ಇದರ ಸಂಕ್ಷಿಪ್ತ ಆವೃತ್ತಿಗಳು ಬಂದಿವೆ. ಈ ಪದ್ಧತಿ ಸಾರ್ವತ್ರಿಕ ಎಂಬ ಅನ್ವರ್ಥನಾಮವನ್ನು ಹೊಂದಲು ಮುಖ್ಯವೇನೆಂದರೆ ಅದು ತನ್ನ ವರ್ಗೀಕರಣ ವ್ಯಾಪ್ತಿಯಲ್ಲಿ ಕ್ಯುರದ ಎಲ್ಲ ಸಾದಗಳನ್ನೂ ಎಲ್ಲ ವಿಜ್ಞಾನಗಳನ್ನೂ ಕಲೆ, ಕಸಬು, ಹಾಗೂ ಮಾನವನ ಎಲ್ಲ ಬಗೆಯ ಚಟುವಟಿಕೆಗಳನ್ನೂ ಪ್ರತಿನಿಧಿಸುತ್ತದೆ. ಎರಡನೆಯದಾಗಿ, ಪ್ರಪಂಚದ ಶೇ. 80 ಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳ ಸದಸ್ಯತ್ವಪಡೆದಿರುವ ಅಂತಾರಾಷ್ಟ್ರೀಯ ಪ್ರಲೇಖನ ಸಂಸ್ಥೆ ಈ ವರ್ಗೀಕರಣ ಪದ್ಧತಿಯ ಮುನ್ನಡೆ, ಪ್ರಚಾರ ಮತ್ತು ಪರಿಷ್ಕರಣದ ಜವಾಬ್ದಾರಿ ಹೊತ್ತಿರುವುದರಿಂದ ಇದರ ಅಂತಾರಾಷ್ಟ್ರೀಯತೆಗೆ ಇನ್ನಷ್ಟು ಅರ್ಥ ಬಂದಿದೆ. areda ಶಾರದ ಎಲ್ಲ ಶಾಖೆಗಳನ್ನೂ ಉಲ್ಲೇಖಿಸುತ್ತದೆ. ಜ್ಞಾನ ಜಗತ್ತನ್ನು ಡ್ಯೂಯಿ ದಾಶಮಿಕ ಮಾದರಿಯಲ್ಲಿ ಪ್ರಧಾನ ವಿಷಯ, ವಿಭಾಗ, ಉಪವಿಭಾಗವಾಗಿ ವಿಂಗಡಿಸುತ್ತದೆ. ಡ್ಯೂಯಿ ಪದ್ಧತಿಯಲ್ಲಿ ಕಾಣುವಂತೆ ಪ್ರಧಾನ ವಿಷಯಗಳು ಮೂರು ಕನಿಷ್ಠ ಅಂಕೆಯ ತಳಹದಿಯ ಮೇಲೆ ರೂಪಿತವಾಗಿರದೆ ಒಂದೇ ಅಂಕೆಯ ಆಧಾರದ ಮೇಲೆ ನಿಂತಿವೆ. ಉದಾ: ತತ್ತ್ವಶಾಸ್ತ್ರ- 1, ಧರ್ಮಶಾಸ್ತ್ರ- 2 ಹೀಗೆ, ಪ್ರತಿಯೊಂದು ಪ್ರಧಾನ ವಿಷಯವನ್ನೂ ಪ್ರತಿನಿಧಿಸುವ ಕ್ರಮಾಂಕಕ್ಕೆ ಇನ್ನೊಂದು ಅಂಕಿಯನ್ನು ಜೋಡಿಸಿ ಅದರ ವಿಭಾಗಗಳನ್ನಾಗಿ ವಿಂಗಡಿಸಬಹುದು. ಪ್ರತಿ ಮೂರು ಅಂಕಿಗಳ ಅನಂತರ ಕಡ್ಡಾಯವಾಗಿ ಹಾಕುವುದರ ಮೂಲಕ ಸೂಕ್ಷ್ಮವಾದ ಜ್ಞಾನ ವಿಭಾಗಗಳನ್ನು ಅಂಕಿಗಳ ಮೂಲಕ ಪ್ರತಿನಿಧಿಸುವಾಗ ಅಂಕಿಗಳ ಪಂಕ್ತಿ ದೀರ್ಘವಾಗಿ ಬೆಳೆದರೂ ಪ್ರತಿ ಮೂರು ಅಂಕಿಗಳಿಗೊಮ್ಮೆ ವಿರಾಮವಿತ್ತು ವರ್ಗೀಕರಣವನ್ನು ಸರಳವಾಗಿ ಓದಬಹುದಾಗಿದೆ.<noinclude></noinclude> n2w73uv4nzeq06fyf6qm9nn8a1b0y18 ಪುಟ:Mysore-University-Encyclopaedia-Vol-6-Part-14.pdf/೨೦ 104 118497 314179 2026-05-01T02:20:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ವೈಜ್ಞಾನಿಕ ಯುಗದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳು, ಲೇಖನಗಳು, ಸಂಶೋಧನ ಬರೆಹಗಳು ಮೊದಲಾದುವು ನೇರವಾಗಿ ವಿಷಯದ ವಿಸ್ತಾರವಾದ ವಿವರಣೆ ನೀಡುವುದು ಮಾತ್ರವಲ್ಲದೆ ಹೆಚ್ಚುಹೆಚ್ಚು ಆಳವಾದ ಸೂಕ್ಷ್ಮಸ... 314179 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ವೈಜ್ಞಾನಿಕ ಯುಗದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳು, ಲೇಖನಗಳು, ಸಂಶೋಧನ ಬರೆಹಗಳು ಮೊದಲಾದುವು ನೇರವಾಗಿ ವಿಷಯದ ವಿಸ್ತಾರವಾದ ವಿವರಣೆ ನೀಡುವುದು ಮಾತ್ರವಲ್ಲದೆ ಹೆಚ್ಚುಹೆಚ್ಚು ಆಳವಾದ ಸೂಕ್ಷ್ಮಸ್ತರಗಳ ನಿರೂಪಣೆಗಳಾಗಿರುತ್ತವೆ. ಮಾತ್ರವಲ್ಲದೆ ಕೆಲವೊಮ್ಮೆ ವಿಜ್ಞಾನ ಇಲ್ಲವೆ ಶಾಸ್ತ್ರಗಳು ಅನ್ನೋನ್ಯಸಂಬಂಧವುಳ್ಳವಾಗಿ ವಿಚಾರಮಂಥನ, ಸಂಶೋಧನೆಗಳ ಫಲವಾಗಿ ಹೊಸ ವಿಚಾರಗಳ ಸೃಷ್ಟಿಯಾಗಿರುತ್ತವೆ. ಇಂಥ ಜಟಿಲ ವಿಷಯಗಳನ್ನೂ ವರ್ಗೀಕರಿಸಲು ವಿಷಯಗಳ ಅನ್ನೋನ್ಯಗಳ ಸಂಬಂಧ ದ್ಯೋತಕಗಳಾಗಿ ವರ್ಗೀಕರಣಾಂಕ ದ್ವಿಬಿಂದು ಚಿಹ್ನೆಗಳನ್ನು ಉಪಯೋಗಿಸುತ್ತದೆ. ಸಾರ್ವತ್ರಿಕ ದಾಶಮಿಕ ಪದ್ಧತಿ ವಿಷಯವಿಶ್ಲೇಷಣೆ ಹಾಗೂ ಸಂಶ್ಲೇಷಣೆಗೆ ಕೊಡುವ ಮಹತ್ತ್ವಕ್ಕೆ ಇದು ನಿದರ್ಶನವಾಗಿದೆ. ದೇಶ, ಕಾಲ, ದೃಷ್ಟಿಕೋನ, ವಿಷಯನಿರೂಪಣೆಯ ಸ್ವರೂಪ ಇತ್ಯಾದಿ ಸಾಮಾನ್ಯ ಉಪವರ್ಗಗಳನ್ನು ಪ್ರತ್ಯೇಕವಾಗಿ ಪಟ್ಟಿಮಾಡಿ ಬೇಕೆಂದಾಗ ಅವನ್ನು ಪ್ರಧಾನ ವರ್ಗೀಕರಣಾಂಕಗಳೊಂದಿಗೆ ಜೋಡಿಸಲು ಅವಕಾಶವಿತ್ತಿರುವುದು ಈ ಪದ್ಧತಿಯ ಇನ್ನೊಂದು ವೈಶಿಷ್ಟ್ಯ, ಕೆಲವೊಮ್ಮೆ ನಿರ್ದಿಷ್ಟವಾದ ಶಾಸ್ತ್ರ ಅಥವಾ ವಿಜ್ಞಾನಗಳಿಗೆ ಮಾತ್ರ ಸೀಮಿತವಾಗಿ ಬರುವ ಸಾಮಾನ್ಯ ವಿಭಾಗಗಳನ್ನು ಆಯಾ ಪ್ರಧಾನ ವಿಭಾಗಗಳೊಂದಿಗೆ ವಿಷಯು ವಿಶ್ಲೇಷಣೆಗಳೆಂದು ಪಟ್ಟಿ ಮಾಡಲಾಗಿದೆ. ಈ ವಿಷಯ ವಿಶ್ಲೇಷಣೆಗಳನ್ನು ಈ ಮುಖ್ಯವಾಗಿ ಚುಕ್ಕೆ, ಸೊನ್ನೆ, ಕೂಡುಗೆರೆ ಇತ್ಯಾದಿ ಸಂಯೋಜಕ ಚಿಹ್ನೆಗಳ ಮೂಲಕ ಪ್ರಧಾನ ವಿಷಯಗಳ ಉಪವರ್ಗಗಳನ್ನಾಗಿ ಜೊತೆಗೂಡಿಸಬಹುದು. ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನೂ ಈ ವರ್ಗೀಕರಣ ಪದ್ಧತಿ ವಿಷಯಗಳ ವಿಂಗಡನೆಗಾಗಿ ಉಪಯೋಗಿಸುತ್ತದೆ. ಪ್ರಪಂಚದ ಅನೇಕ ರಾಷ್ಟ್ರಗಳು, ಅದರಲ್ಲೂ ಮುಖ್ಯವಾಗಿ ಯುರೋಪಿನ ಬಹುತೇಕ ವಿಶಿಷ್ಟ ಗ್ರಂಥಾಲಯಗಳು ಸಾರ್ವತ್ರಿಕ ದಾಶಮಿಕ ಪದ್ಧತಿಯನ್ನು ಗ್ರಂಥಗಳ ವರ್ಗೀಕರಣದ ಸಲುವಾಗಿಯೂ ಪ್ರಲೇಖನ ಪಟ್ಟಿಗಳ ನಿರ್ಮಾಣಕ್ಕಾಗಿಯೂ ಉಪಯೋಗಿಸುತ್ತಿವೆ. 6. ಕೋಲನ್ ವರ್ಗೀಕರಣ ಪದ್ಧತಿ : ಗ್ರಂಥಾಲಯ ವಿಜ್ಞಾನಕ್ಕೆ ಭಾರತೀಯರೊಬ್ಬರ ಅಪೂರ್ವ ಕೊಡುಗೆಯಿದು. ಇದನ್ನು ದ್ವಿಬಿಂದು ವರ್ಗೀಕರಣ ಪದ್ಧತಿ ಎಂದೂ ಕರೆವುದಿದೆ. ಅಂತಾರಾಷ್ಟ್ರೀಯ ಖ್ಯಾತಿಗಳಿಸಿರುವ ಈ ವರ್ಗೀಕರಣ ಪದ್ಧತಿಯ ಕರ್ತೃ ಭಾರತದ ಗ್ರಂಥಾಲಯ ಚಳವಳಿಯ ಪಿತಾಮಹ ಎಸ್. ಆರ್. ರಂಗನಾಥನ್, ಗ್ರಂಥಾಲಯ ವಿಜ್ಞಾನದಲ್ಲಿ ಇಂಗ್ಲೆಂಡಿನಲ್ಲಿ ತರಬೇತಿ ಪಡೆದು ಬಂದಮೇಲೆ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲರಾಗಿದ್ದಾಗ 1933ರಲ್ಲಿ ಈ ಮೇರುಕೃತಿಯ ಸೃಷ್ಟಿಯಾಯಿತು. ಇದರ ಎರಡನೆಯ ಆವೃತ್ತಿ 1939ರಲ್ಲೂ ಮೂರನೆಯದು 1950ರಲ್ಲೂ ಅದರ ಪುನರ್ ಮುದ್ರಣ 1963ರಲ್ಲೂ ಪ್ರಕಟವಾದುವು. ರಂಗನಾಥನ್ನರ ಪಾಂಡಿತ್ಯ, ಸ್ವತಂತ್ರ ವಿಚಾರಧಾರೆ ಮತ್ತು ವಿಶ್ಲೇಷಣ ಪ್ರಜ್ಞೆಗಳ ಪರಿಣಾಮವಾಗಿ ವರ್ಗಿಕರಣ ಪ್ರಪಂಚದಲ್ಲಿ ಇವರ ಪದ್ಧತಿ ಅತ್ಯಂತ ಮಹತ್ವ ಸುಳ್ಳದ್ದಾಗಿದೆ. ಇತರ ವರ್ಗೀಕರಣ ಪದ್ಧತಿಗಳು ಜ್ಞಾನ ಜಗತ್ತನ್ನು ಒಂದು ಸಮಷ್ಟಿಯೆಂದು ತಿಳಿದು ಯಾವುದೇ ವಿಷಯವನ್ನು ಪ್ರಮುಖ ವರ್ಗ, ಉಪವರ್ಗ, ವಿಭಾಗ, ಉಪವಿಭಾಗ ಮುಂತಾಗಿ ವಿಂಗಡಿಸಿ ಸಂಕೇತಮಾಲೆಯ ಅಕ್ಷರಗಳ ಮೂಲಕ ಅವನ್ನು ತಿಳಿಸಹೊರಡುತ್ತವೆ. ಆದರೆ ಕೋಲನ್‌ ಪದ್ಧತಿ ಸಂಪೂರ್ಣವಾಗಿ ವಿಶ್ಲೇಷಣಾತ್ಮಕ ಪದ್ಧತಿಯಾಗಿದೆ. ಪ್ರತಿಯೊಂದು ವಿಷಯವೂ ಅನೇಕ ಮೂಲಭಾಗಗಳನ್ನು ಅಥವಾ ಗುಣಧರ್ಮವನ್ನು ಹೊಂದಿದೆ. ಇವನ್ನು ರಂಗನಾಥನ್ ತಮ್ಮ ವಿಶ್ಲೇಷಣ ತತ್ತ್ವಗಳ ಆಧಾರದ ಮೇರೆಗೆ ಸುಸಂಬದ್ಧವಾಗಿ ಬಿಡಿಸಿ ವರ್ಗಾಂಗಗಳೆಂದು ಹೆಸರಿಸುತ್ತಾರೆ. ಪ್ರತಿಯೊಂದು ವರ್ಗಾಂಗದಲ್ಲಿ ಅಡಕವಾಗಿರುವ ಭಾವ ಅಥವಾ ಕಲ್ಪನೆಗಳು ಮೂಲತ: ವಿಂಗಡನೆಗೆ ಸಹಕಾರಿಯಾಗಿರುವ ಒಂದೇ ವಿಶೇಷ ಗುಣದಿಂದ ಹುಟ್ಟಿದವಾಗಿವೆ. ಬೇರೆ ಬೇರೆ ವರ್ಗಾಂಗಗಳಿಗೆ ಸೇರಿದ ಭಾವ ಅಥವಾ ಕಲ್ಪನೆಗಳು ಮೂಲತ: ವಿಂಗಡನೆಗೆ ಸಹಕಾರಿಯಾಗಿರುವ ಒಂದೇ ವಿಶೇಷ ಗುಣದಿಂದ ಹುಟ್ಟಿದವಾಗಿವೆ. ಬೇರೆ ಬೇರೆ ವರ್ಗಾಂಗಗಳಿಗೆ ಸೇರಿದ ಭಾವ ಅಥವಾ ಕಲ್ಪನೆಗಳನ್ನು ವರ್ಗೀಕರಣ ಪದ್ಧತಿ ನಿರ್ದಿಷ್ಟಪಡಿಸುವ ಶ್ರೇಣಿಯಲ್ಲಿ ಸಂಯೋಜಿಸಿದಾಗ ವಿಷಯಗಳ ವರ್ಗೀಕರಣಾಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ವರ್ಗೀಕರಣ ಕಾರ್ಯ ಮೂರು ಪ್ರತ್ಯೇಕ ಕ್ಷೇತ್ರಗಳಲ್ಲಿ ನಡೆಯುತ್ತದೆ. 1. ಭಾವನಾ ಕ್ಷೇತ್ರ (ಐಡಿಯ ಪ್ಲೇನ್), 2. ಪದಗ್ರಹಣ ಕ್ಷೇತ್ರ (ವರ್ಟಿಕಲ್ ಪ್ಲೇನ್) ಮತ್ತು 3. ಸಾಂಕೇತಿಕ ಕ್ಷೇತ್ರ (ನೋಷನಲ್ ಪ್ಲೇನ್), ಭಾವನಾ ಕ್ಷೇತ್ರದಲ್ಲಿ ನಡೆಸುವ ಕೆಲಸವೇ ವರ್ಗೀಕರಣ ಕಾರ್ಯದಲ್ಲಿ ಅತ್ಯಂತ ಮಹತ್ತ್ವದ ಸ್ಥಾನಗಳಿಸುತ್ತದೆ. ಈ ಘಟ್ಟದಲ್ಲಿ ವಿಷಯಗಳಲ್ಲಿ ಅಡಕವಾಗಿರುವ ಬೇರೆ ಬೇರೆ ಘಟಕ ಅಥವಾ ಅಂಶಗಳನ್ನು ವಿಶ್ಲೇಷಿಸಿ, ಪ್ರತಿಯೊಂದನ್ನೂ ಅವು ಅಭಿವ್ಯಕ್ತಿಗೊಳಿಸುವ ವರ್ಗಾಂಗಗಳೊಂದಿಗೆ ಸೇರಿಸಿ ಅವನ್ನು ರಂಗನಾಥನ್ ವಿಧಿಸಿದ ಶ್ರೇಣಿಯ ಕ್ರಮದಂತೆ ಹೊಂದಿಸಿಕೊಳ್ಳಬೇಕು. ಯಾವುದೇ ವಿಷಯದ ವಿವಿಧ ಘಟಕಗಳು ವ್ಯಕ್ತಿತ್ವ, ಪದಾರ್ಥ, ಚೇತನ, ಪ್ರದೇಶ ಮತ್ತು ಕಾಲಗಳೆಂಬ ಐದು ಮುಖ್ಯ ವರ್ಗಾಂಗಗಳ ಅಭಿವ್ಯಕ್ತಿ ಸ್ವರೂಪಗಳೆಂದು ತಿಳಿಯಬೇಕು. ಹೀಗೆ ವಿಷಯ ವಿಶ್ಲೇಷಣೆ ನಡೆಸಿ ವರ್ಗಾಂಗಗಳನ್ನು ಮೇಲೆ ಹೇಳಿದ ಯಾದಿಯ ಅನುಕ್ರಮವಾಗಿ ಸೇರಿಸಬೇಕು. ಪ್ರತಿಯೊಂದೂ ವರ್ಗಾಂಗದ ಸಂಯೋಜನೆಗೆ ನಿರ್ದಿಷ್ಟವಾದ ಚಿಹ್ನೆಗಳಿವೆ. ಪದಗ್ರಹಣ ಕ್ಷೇತ್ರದಲ್ಲಿ ಪ್ರತಿಯೊಂದು ಪದವೂ ನಿರ್ದುಷ್ಟವಾಗಿದ್ದು ಪ್ರಪಂಚದ ಎಲ್ಲೆಡೆಯಲ್ಲೂ ಮಾನ್ಯತೆ ಪಡೆದುದಾಗಿರಬೇಕು. ಅಂದರೆ ಒಂದು ಪದಕ್ಕೆ ಒಂದೇ ಅರ್ಥವಿರಬೇಕು. ಆ ಅರ್ಥದಲ್ಲಿ ಆ ಪದವನ್ನು ಬಹುಕಾಲ ಎಲ್ಲರೂ ಬಳಸುತ್ತಿರಬೇಕು. ಸಾಂಕೇತಿಕ ಕ್ಷೇತ್ರದಲ್ಲಿ ಅಂಥ ಪದಗಳನ್ನು ಸಾಂಕೇತಿಕ ಭಾಷೆಯಲ್ಲಿ ಅನುವಾದಿಸಿ ಅಂತಿಮ ವರ್ಗೀಕರಣವನ್ನು ನಿರ್ಧರಿಸಬೇಕು. ಈ ರೀತಿ ವರ್ಗೀಕರಣ ಕಾರ್ಯ ಸಫಲವಾಗಿ ನೆರವೇರಲು ಅಗತ್ಯವಾದ ನಿಯಮಾದಿಗಳನ್ನು ರಂಗನಾಥನ್ ತಮ್ಮ ಪದ್ಧತಿಯ ಪ್ರಥಮಾರ್ಧದಲ್ಲಿ ಸ್ಪುಟವಾಗಿ ತಿಳಿಸಿದ್ದಾರೆ. ವರ್ಗೀಕರಣಕಾರ ಇವೆಲ್ಲವನ್ನೂ ಅಗತ್ಯ ತಿಳಿದಿರಬೇಕಾಗುತ್ತದೆ. ಹೀಗೆ ವಿಷಯಗಳ ವರ್ಗಾಂಗ ವಿಶ್ಲೇಷಣೆ ಮತ್ತು ಸಂಯೋಜಕ ಗುಣದಿಂದ ಕೂಡಿರುವ ಕೋಲನ್ ಪದ್ಧತಿಯನ್ನು ವಿಶ್ಲೇಷಣ ಸಂಶ್ಲೇಷಣ ತತ್ತ್ವನಿಷ್ಠ ವರ್ಗೀಕರಣ ಪದ್ಧತಿಯೆಂದು ಕರೆಯುತ್ತಾರೆ. ಮೊದಲ ಆವೃತ್ತಿಗಳಲ್ಲಿ ವರ್ಗಾಂಗಗಳ ಸಂಯೋಜನೆಗೆ ಕೋಲನ್ (1) ಚಿಹ್ನೆಯನ್ನು ಮಾತ್ರ ಉಪಯೋಗಿಸುತ್ತಿದ್ದುದರಿಂದ ಈ ಪದ್ಧತಿಗೆ ಕೋಲಸ್ ವರ್ಗೀಕರಣ ಪದ್ಧತಿಯೆಂದು ಈ ಹೆಸರು ಬಂತು. ಕ್ರಮೇಣ ಪೂರ್ಣವಿರಾಮ, ಅಲ್ಪವಿರಾಮ, ತಲೆ ಕೆಳಗುಮಾಡಿದ ಅಲ್ಪವಿರಾಮ, ಚುಕ್ಕೆ ಇತ್ಯಾದಿ ಚಿಹ್ನೆಗಳು ಬಳಕೆಗೆ ಬಂದವು. ಈ ಪದ್ಧತಿ ರೋಮನ್ ವರ್ಣಮಾಲೆಯ 26 ಆದ್ಯಕ್ಷರಗಳನ್ನೂ, ಐ, ಎಲ್ ಮತ್ತು ಒ ಇವುಗಳನ್ನುಳಿದು 23 ಸಣ್ಣಕ್ಷರಗಳನ್ನೂ ಅರಾಬಿಕ್ ಅಂಕೆಗಳನ್ನೂ ಕೆಲವು ಗ್ರೀಕ್ ಅಕ್ಷರಗಳನ್ನೂ ಕೆಲವು ಸಂಯೋಜಕ ಚಿಹ್ನೆಗಳನ್ನೂ ಅಂದರೆ ಮಿಶ್ರ ಸಂಕೇತಗಳನ್ನೂ ತನ್ನ ಸಂಕೇತಮಾಲೆಯಲ್ಲಿ ಬಳಸುತ್ತದೆ. ಈ ಎಲ್ಲ ಸಂಕೇತಗಳಿಗೂ ಪೂರ್ವನಿರ್ದಿಷ್ಟವಾಗಿ ಸ್ಥಾನನಿರ್ದೇಶನ ಮಾಡಲಾಗಿದೆ. ಜ್ಞಾನಜಗತ್ತಿನ ಮೂರು ಪ್ರಮುಖ ವಿಷಯಗಳಾದ ವಿಜ್ಞಾನಗಳು, ಮಾನವಿಕಗಳು ಮತ್ತು ಸಮಾಜಶಾಸ್ತ್ರಗಳಿಗೆ ಸೇರಿದ ಎಲ್ಲ ಶಾಸ್ತ್ರ, ವಿಜ್ಞಾನ, ಕಲೆಗಳನ್ನು, ಅವುಗಳ ಅನುಪೂರ್ವಿ ವಿಕಾಸ ತತ್ತ್ವದ ಮೇಲೆ ರೋಮನ್ ದೊಡ್ಡಕ್ಷರಗಳಲ್ಲಿ ಕಾಣಿಸಲಾಗಿದೆ. ಉದಾ A = ಪ್ರಕೃತಿಶಾಸ್ತ್ರ, AZ = ಗಣಿತಶಾಸ್ತ್ರಗಳು, B = ಗಣಿತ, BZ = ಭೌತಶಾಸ್ತ್ರಗಳು, C = ಭೌತಶಾಸ್ತ್ರ, D = ಯಂತ್ರಶಾಸ್ತ್ರ E = ರಸಾಯನಶಾಸ್ತ್ರ ಇತ್ಯಾದಿ. ಜ್ಞಾನ ಬೆಳೆದಂತೆಲ್ಲ ಹೊಸ ವಿಜ್ಞಾನಗಳ, ಶಾಸ್ತ್ರಗಳ ಸೃಷ್ಟಿಯಾಗುತ್ತದೆ. ಆದುದರಿಂದ ಕೋಲಸ್ ಪದ್ಧತಿಯಲ್ಲಿ ಕಾಣುವ ಪ್ರಧಾನ ವರ್ಗಗಳ ಶ್ರೇಣಿಯ ಯಾವ ಭಾಗದಲ್ಲಾದರೂ ನೂತನ ಪ್ರಧಾನ ವರ್ಗಗಳನ್ನು ಸೇರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದು ಈ ಪದ್ಧತಿಯ ವಿಶಿಷ್ಟ ಗುಣವೆಂದು ಹೇಳಬಹುದು. ಈ ಗುಣ ಪ್ರಧಾನ ವಿಷಯಗಳಿಗೆ ಸೀಮಿತವಾಗಿರದೆ ವಿಭಾಗ ಉಪವಿಷಯಗಳಿಗೂ ಅನ್ವಯಿಸುತ್ತದೆ. ರೂಢಿಯಲ್ಲಿರುವ ಪ್ರಧಾನ ವರ್ಗಗಳಲ್ಲದೆ ಇನ್ನೂ ಅನೇಕ ಪ್ರಧಾನ ವರ್ಗಗಳನ್ನು ಅವುಗಳ ಕೋಷ್ಟಕದ ಮೊದಲಿಗೆ ಕೊಡಲಾಗಿದೆ. ಈ ಯಾದಿಯಲ್ಲಿ ಬರುವ ಜ್ಞಾನಜಗತ್ತು, ಗ್ರಂಥಾಲಯವಿಜ್ಞಾನ, ಗ್ರಂಥ ವಿಜ್ಞಾನ, ಪತ್ರಿಕೋದ್ಯಮ ಇತ್ಯಾದಿ ಪ್ರಧಾನ ವರ್ಗಗಳನ್ನು ಅರಾಬಿಕ್ ಅಂಕಿಗಳಲ್ಲಿ ಕೊಡಲಾಗಿದೆ. ಪ್ರಧಾನ ವಿಷಯವನ್ನು ವಿಭಜಿಸಿದಾಗ ದೊರೆಯುವ ಉಪವಿಭಾಗಗಳನ್ನು ಅರಾಬಿಕ್ ಅಂಕೆಗಳಲ್ಲಿ ದಾಶಮಿಕ ರೀತಿಯಲ್ಲಿ ವಿಂಗಡಿಸಿ ನಿರ್ದಿಷ್ಟಪಡಿಸಲಾಗಿದೆ. ವಿಷಯಗಳ ಹರವು ಎಷ್ಟೇ ವಿಸ್ತಾರವಾಗಿದ್ದರೂ ಆಳವಾಗಿದ್ದರೂ ಕೋಲನ್ ವರ್ಗೀಕರಣ ಪದ್ಧತಿ ಸೂಕ್ಷಾಂಶಗಳನ್ನು ಬಿಡಿಬಿಡಿಯಾಗಿ ವಿಶ್ಲೇಷಿಸಿ ಅವುಗಳ ಸಾಪೇಕ್ಷ ಕ್ರಮಕ್ಕನುಗುಣವಾಗಿಯೋ ಪಾರಸ್ಪರಿಕ ಸಂಬಂಧಕ್ಕನುಗುಣವಾಗಿಯೋ ನಿರ್ದಿಷ್ಟಪಡಿಸಿ ತತ್ತ್ವಗಳು, ನಿಯಮಾವಳಿಗಳು ಹಾಗೂ ಯುಕ್ತಿಗಳಿಂದ ಸಂಕಲಿಸಿ, ವರ್ಗೀಕರಣಾಂಕವನ್ನು ನಿಗದಿಪಡಿಸಿ, ಗ್ರಂಥಗಳು ಉಪಯುಕ್ತವಾಗುವ ರೀತಿಯಲ್ಲಿ ಓದುಗರಿಗೆ ದೊರಕುವಂತೆ ಮಾಡಬಲ್ಲ ವಿಶೇಷ ಗುಣವನ್ನು ಹೊಂದಿದೆ. ಗ್ರಂಥಗಳಲ್ಲಿ ವಿಷಯಗಳು ನಿರೂಪಿಸಲ್ಪಡುವ ಬೇರೆ ಬೇರೆ ಸ್ವರೂಪಗಳನ್ನು ಪಟ್ಟಿಮಾಡಿ ಬೇಕಾದಾಗ ಪ್ರಧಾನ ವರ್ಗಗಳಿಗೂ ಉಪವರ್ಗಗಳಿಗೂ ಜೋಡಿಸಲು ಅವಕಾಶವಾಗುವಂತೆ ಸಾಮಾನ್ಯ ವಿಷಯಗಳ ಕೋಷ್ಟಕಗಳನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಐದು ಮುಖ್ಯವರ್ಗಾಂಗಗಳಿರುವಂತೆಯೇ ಈ ಸಾಮಾನ್ಯ ವಿಷಯಗಳಲ್ಲೂ ಅದೇ ರೀತಿಯ ವರ್ಗಗಳಿವೆ. ಕೆಲವು ಸಾಮಾನ್ಯ ವಿಷಯ ವರ್ಗಗಳನ್ನು ಯಾವ ಸಂಯೋಜನ ಚಿಹ್ನೆಯಿಲ್ಲದೆಯೂ ಜೋಡಿಸಲು ಅವಕಾಶಗಳಿವೆ. ಸಾಮಾನ್ಯ ವಿಷಯ ವರ್ಗಗಳನ್ನು ರೋಮನ್ ಸಣ್ಣಕ್ಷರಗಳಲ್ಲಿ ನಮೂದಿಸಲಾಗಿದೆ. ಪ್ರದೇಶ ಹಾಗೂ ಕಾಲಗಳನ್ನು ತಿಳಿಸುವ ಸಾಮಾನ್ಯ ವಿಷಯ ವರ್ಗಗಳ ಕೋಷ್ಟಕವನ್ನು ಪ್ರತ್ಯೇಕ ಕೊಡಲಾಗಿದೆ. ಕೋಲನ್ ವರ್ಗೀಕರಣದ ಮೊದಲ ಆರು ಆವೃತ್ತಿಗಳು ಮುಖ್ಯವಾಗಿ ಸಾರ್ವತ್ರಿಕ, ಕಾಲೇಜು, ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ ಉಪಯೋಗಿಸಲು ಅನುಕೂಲವಾಗಿವೆ. ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಪ್ರಲೇಖನ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆ ಕೋಲನ್‌<noinclude></noinclude> ozk0hovfphm6mgzgmeq9v5u3qx7vt2g ಪುಟ:Mysore-University-Encyclopaedia-Vol-6-Part-14.pdf/೨೧ 104 118498 314180 2026-05-01T02:20:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೯೨ ಗ್ರಂಥಾಲಯ ವರ್ಗೀಕರಣದ ಏಳನೆಯ ಆವೃತ್ತಿಯ ಪರಿಷ್ಕರಣಕಾರ್ಯವನ್ನು ನಡೆಸಿದೆ. ಮುಖ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲೂ ಬಳಸಬಹುದಾದ, ವಿಶಿಷ್ಟ ಗ್ರಂಥಾಲಯಗಳಲ್ಲಿ ಮಾತ್ರ ಬಳಸಬಹುದಾದ ಎರಡು ಪ್ರತ್ಯೇಕ ಕೋಷ್ಟಕಗಳನ್... 314180 proofread-page text/x-wiki <noinclude><pagequality level="1" user="Pragathi. BH" /></noinclude>೬೯೨ ಗ್ರಂಥಾಲಯ ವರ್ಗೀಕರಣದ ಏಳನೆಯ ಆವೃತ್ತಿಯ ಪರಿಷ್ಕರಣಕಾರ್ಯವನ್ನು ನಡೆಸಿದೆ. ಮುಖ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲೂ ಬಳಸಬಹುದಾದ, ವಿಶಿಷ್ಟ ಗ್ರಂಥಾಲಯಗಳಲ್ಲಿ ಮಾತ್ರ ಬಳಸಬಹುದಾದ ಎರಡು ಪ್ರತ್ಯೇಕ ಕೋಷ್ಟಕಗಳನ್ನೊಳಗೊಂಡಿದೆ. ವರ್ಗೀಕರಣವನ್ನು ಹೆಚ್ಚು ಆಳವಾದ ಮತ್ತು ವಿಷಯಗಳ ಸೂಕ್ಷ್ಮವಾದ ಸ್ತರಗಳಿಗೆ ಕೊಂಡೊಯ್ದು ಪ್ರಲೇಖನ ಸೇವೆಗೆ ಸಮರ್ಥ ವರ್ಗೀಕರಣ ಪದ್ಧತಿಯಾಗುವಂತೆ ಈ ಹೊಸ ಆವೃತ್ತಿಯನ್ನು ತರಲಾಗುತ್ತಿದೆ. ಗ್ರಂಥಗಳ ಸಂಗ್ರಹ ನಿಷ್ಪನ್ನವಾಗಿರದ ವಿಷಯ ನಿಷ್ಪನ್ನವಾಗಿರುವ ಈ ಕೋಲನ್ ವರ್ಗಿಕರಣದ ಖ್ಯಾತಿ ಈಗಾಗಲೇ ಭಾರತದ ಎಲ್ಲೆ ಮೀರಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ಕಡೆಗಳಲ್ಲೂ ಹರಡಿದೆ. 7. ವಾಹ್ಮಯದರ್ಶನಾತ್ಮಕ ವರ್ಗೀಕರಣ : ಹೆನ್ರಿ ಎವ್‌ಲಿನ್ ಬ್ಲಿಸ್ (1870- 1955) ವರ್ಗೀಕರಣ ತತ್ತ್ವ ಹಾಗೂ ವಿಧಾನಗಳನ್ನೂ ಕುರಿತು ದೀರ್ಘಕಾಲ ಸಂಶೋಧನೆ ನಡೆಸಿ ಆಧುನಿಕ ಗ್ರಂಥಾಲಯ ವರ್ಗೀಕರಣಕ್ಕೆ ಅನುಕೂಲವಾಗಿರುವ ಈ ಹೊಸ ವಿಧಾನವನ್ನು ಬೆಳಕಿಗೆ ತಂದ. 1908ರಲ್ಲಿ ಮೊದಲ ಬಾರಿಗೆ ಇದರ ಸಂಕ್ಷಿಪ್ತ ರೂಪ ರೇಖೆಗಳು ಸಿದ್ಧವಾಗಿ 1910ರಲ್ಲಿ ಲೈಬ್ರರಿ ಜರ್ನಲ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಯಿತು. ಇದನ್ನೇ ಬ್ಲಿಸ್ ಮತ್ತಷ್ಟು ಪರಿಷ್ಕರಿಸಿ ಎ ಸಿಸ್ಟಮ್ ಆಫ್ ಕ್ಲಾಸಿಫಿಕೇಷನ್ ಎಂಬ ಅಭಿದಾನವಿತ್ತು 1935ರಲ್ಲಿ ಪ್ರಕಟಿಸಿದ. ಮುಂದೆ ತನ್ನ ಜೀವಮಾನವಿಡೀ ಆತ ವರ್ಗಿಕರಣ ಪದ್ಧತಿಯಲ್ಲಿ ಬರುವ ಪೂರ್ಣ ಕೋಷ್ಟಕಗಳ ರಚನೆಯಲ್ಲಿ ತೊಡಗಿದ. ನಾನಾ ಶಾಸ್ತ್ರಗಳಲ್ಲಿಯೂ ವಿಜ್ಞಾನಗಳಲ್ಲಿ ಬರುವ ವಿಷಯಗಳಲ್ಲೂ ಕಂಡುಬರುವ ಸರ್ವಸಾಮಾನ್ಯ ಮುಖಗಳನ್ನು ಒಂದೆಡೆ ಸೇರಿಸಿ ಮಾಡಿದ ಯಾದಿ ಹಾಗೂ ತತ್ತ್ವಶಾಸ್ತ್ರ ಭೌತಶಾಸ್ತ್ರ, ರಸಾಯನಶಾಸ್ತ್ರ, ಖಗೋಳಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳೆಂಬ ಪ್ರಧಾನ ವಿಷಯ ವರ್ಗಗಳಿಂದೊಡಗೂಡಿದ ವರ್ಗೀಕರಣಗಳ ಪ್ರಥಮ ಸಂಪುಟ 1940ರಲ್ಲಿಯೂ ಮಾನವಿಕ, ಮನಃಶಾಸ್ತ್ರ, ಶಿಕ್ಷಣಕಾರ, ಸಮಾಜಕಾರಗಳ ವರ್ಗೀಕರಣ ಕೋಷ್ಟಕ ಎರಡನೆಯ ಸಂಪುಟವಾಗಿ 1946ರಲ್ಲೂ ಪ್ರಕಟವಾದುವು. ಈ ಎರಡು ಸಂಪುಟಗಳೂ ಪರಿಷ್ಕರಿಸಲ್ಪಟ್ಟು ಒಂದೇ ಸಂಪುಟದಲ್ಲಿ 1951ರಲ್ಲಿ ಪ್ರಕಟಗೊಂಡಿತು. ಚರಿತ್ರೆ, ಧರ್ಮಶಾಸ್ತ್ರ, ಪ್ರಾಯೋಗಿಕ ಸಮಾಜಶಾಸ್ತ್ರ ಮತ್ತು ನೀತಿಶಾಸ್ತ್ರ, ರಾಜಕೀಯ ವಿಜ್ಞಾನ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರ ಲಲಿತಕಲೆಗಳು, ಭಾಷಾವಿಜ್ಞಾನ, ಸಾಹಿತ್ಯ ಗ್ರಂಥವಿಜ್ಞಾನಗಳಿಂದೊಡಗೂಡಿದ ಮೂರನೆಯ ಸಂಪುಟದಲ್ಲೂ ಮತ್ತು ಈ ಎಲ್ಲ ಸಂಪುಟಗಳಿಗೂ ತಯಾರಿಸಿದ ಸೂಚಿ 4 ನೆಯ ಸಂಪುಟವಾಗಿಯೂ 1953ರಲ್ಲಿ ಪ್ರಕಟವಾದುವು. ಪ್ರಥಮ ಹಾಗೂ ದ್ವಿತೀಯ ಸಂಪುಟಗಳು ವಾಹ್ಮಯ ದರ್ಶನಾತ್ಮಕ ವರ್ಗೀಕರಣದ ಮೂಲ ಸಮಸ್ಯೆಗಳು, ತತ್ತ್ವಗಳು, ಇತ್ಯಾದಿ ವಿವರಣೆಯನ್ನು ನೀಡುವ ಸುದೀರ್ಘ ಪ್ರಸ್ತಾವನೆ ಹಾಗೂ ಮೇಲೆ ತಿಳಿಸಿದ ಪ್ರಧಾನ ವಿಷಯಗಳ ವರ್ಗೀಕರಣಾಂಕದ ಯಾದಿಯನ್ನು ಒಳಗೊಂಡಿವೆ. ಬ್ಲಿಸ್ ಈ ಗ್ರಂಥದಲ್ಲಿ ಚರ್ಚಿಸುವ ವಿಷಯಗಳು ಈ ವರ್ಗೀಕರಣ ಪದ್ಧತಿಗೆ ಮಾತ್ರ ಸೀಮಿತವಾಗಿರದೆ ಸಾರ್ವಕಾಲಿಕವಾಗಿ ಎಲ್ಲರೂ ಮನನ ಮಾಡಲು ಯೋಗ ಎಂದ ಆ ಪರ್ವ' ವಿಧುರಗಳನ್ನೊಳಗೊಂಡಿದೆ: ಶೋಕ ವಿಭಾಗ ಮುsaah ಸಂಕ್ಷಿಪ್ತ ಸಾರಾಂಶ ಹಾಗೂ ಸಾಮಾನ್ಯ ಸಾರಾಂಶಗಳಿಂದ ಪ್ರಾರಂಭವಾಗುತ್ತದೆ. ಇವು ಮುಖ್ಯವಾಗಿ ಶಾಸ್ತ್ರ ವಿಜ್ಞಾನಗಳ ಅನುಪೂರ್ವಿಕ ಕ್ರಮವನ್ನು ನಿರ್ದೇಶಿಸುತ್ತದೆ. ಈ ಸಾರಾಂಶ ಸೂಚಿಗಳ ಆಧಾರದ ಮೇಲೆ ಬ್ಲಿಸ್ ವಿಷಯ ವರ್ಗಗಳ ಕ್ರಮಾಗತ ಯಾದಿಗಳನ್ನು, ಸೂಚಿಸುವ ಪ್ರತ್ಯೇಕ ಕೋಷ್ಟಕಗಳನ್ನು ರಚಿಸಿದ್ದಾನೆ. ಮುಂದೆ ವ್ಯವಾತ್ಮಕ ಮತ್ತು ಸಾಮಾನ್ಯ ಸಹಕಾರಿ ಕೋಷ್ಟಕಗಳು ಮತ್ತು ವಾಚ್ಯಾರ್ಥ ಜಾಸಕ ಸಂತ್ರಗಳ ಸ್ವರಗಳು ಈ ಸಂಪುಟಗಳಲ್ಲಿ ಅಡಕವಾಗಿವೆ. ಯಾವುದೇ ವಿಷಯದಲ್ಲೂ ವರ್ಗಿಕರಣ ಯಾದಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಪಟ್ಟಿ ಮಾಡಬಹುದಾದಂಥ ಅಂಶಗಳಿದ್ದರೆ ಅವನ್ನು ಅನ್ಯಸ್ಥಳಗಳಲ್ಲಿ ಎಲ್ಲಿ ಮತ್ತು ಹೇಗೆ ಸೇರಿಸಿಕೊಳ್ಳಬಹುದೆಂದು ನಿರ್ದಿಷ್ಟವಾಗಿ ಹೇಳಿ ಪರ್ಯಾಯ ಯಾದಿಗಳನ್ನು ಬ್ಲಿಸ್ ವರ್ಗಿಕರಣ ಪದ್ಧತಿ ನೀಡುತ್ತದೆ. ಅವುಗಳ ಉಪವರ್ಗಗಳು ರೋಮನ್ ವರ್ಣಮಾಲೆಯ ಆದ್ಯಕ್ಷರಗಳಿಂದ ಪ್ರತಿನಿಧಿಸಲ್ಪಟ್ಟಿವೆ. ವರ್ಣಮಾಲೆಯ ಸಣ್ಣಕ್ಷರಗಳು ಮತ್ತು ಅರಾಬಿಕ್ ಅಂಕೆಗಳನ್ನು ಸಾಮಾನ್ಯ ಸಹಕಾರಿ ಕೋಷ್ಟಕ ಮತ್ತು ವ್ಯವಸ್ಥಾತ್ಮಕ ಕೋಷ್ಟಕಗಳಲ್ಲಿ ಉಪಯೋಗಿಸಲಾಗಿದೆ. ಈ ಸಂಕೇತಗಳನ್ನು ವಿಷಯಗಳ ಸೂಕ್ಷಾಂಶಗಳ ನಿರೂಪಣೆಗೆ ಸಹಾಯಕವಾಗುವ ಸಂಕೇತ ಭಾಷೆಗಳನ್ನಾಗಿ ಉಪಯೋಗಿಸಿಕೊಳ್ಳಬಹುದಾಗಿದೆ. 1. ಮುಖ್ಯವಾಗಿ ಬ್ಲಿಸ್‌ನ ವರ್ಗೀಕರಣ ಕ್ರಮ ವಸ್ತುಗಳ ಅಥವಾ ವಿಷಯಗಳ ಅನುಪೂರ್ವಿಕ ಕ್ರಮವನ್ನು ನಿರ್ದಿಷ್ಟಪಡಿಸುತ್ತದೆ. 2. ಈ ವ್ಯವಸ್ಥೆ ಜ್ಞಾನದ ನಗರಕ್ಕೆ ಹರಿಸಿರುತ್ತದೆ. 3. ವಿಷಯ ಅಥವಾ ವಸ್ತುಗಳ ವ್ಯವಸ್ಥೆಯಲ್ಲಿ ವಿಜ್ಞಾನಿಗಳಿಗೆ ಹಾಗೂ ಸಂಶೋಧಕರಿಗೆ ಅನುಕೂಲವಾಗುವಂತೆ ಉಪಯೋಗನಿಷ್ಠ ವ್ಯವಸ್ಥೆಯಾಗಿದೆ. 4. ಜ್ಞಾನದ ವಿವಿಧ ಪ್ರಕಾರಗಳನ್ನು ಸಂಕೀರ್ಣವಾದ ರೀತಿಯಲ್ಲಿ ಸಂಗತಗೊಳಿಸಿದಂತೆ ವರ್ಗೀಕರಣದ ಸಂಕೀರ್ಣ ಪದ್ಧತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಬ್ಲಿಸ್‌ನ ವರ್ಗೀಕರಣ ಪದ್ಧತಿ ಗ್ರೇಟ್ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಕೆಲವು ದೇಶಗಳಲ್ಲಿ ಬಳಕೆಯಲ್ಲಿದೆ. ಪ್ರಧಾನ ವಿಷಯಗಳ ವಿಶದೀಕರಣ ಅಷ್ಟು ಸಮರ್ಪಕವಾಗಿಲ್ಲದಿದ್ದರೂ ಈ ಪದ್ಧತಿಯಲ್ಲಿ ವಿಷಯಗಳ ಸಂಕಲನಕ್ಕಿಂತ ವಸ್ತುಗಳ ಸಂಕಲನ ತತ್ತ್ವಕ್ಕೆ ಮಹತ್ತ್ವ ನೀಡಲಾಗಿದೆ. ವಾಚನಾಲಯ, ಟ್ರಿನಿಟಿ ಕಾಲೇಜು, ರ್ಬಲಿ ಗಂಥಾಲಯಕ್ಕೋಸ್ಕರ ರಚಿತವಾದ ಪದ್ಧತಿ ಹಾಗೂ ವಿಶಿಷ್ಟವಾದ ವಿಷಂತುಗಳಿಗಾಗಿ B ವಿಶಿಷ್ಟ ವರ್ಗೀಕರಣ ಪದ್ಧತಿಗಳು : ಯಾವುದಾದರೊಂದು ನಿರ್ದಿಷ್ಟ ರಚಿಸಲ್ಪಟ್ಟ ವರ್ಗೀಕರಣ ಪದ್ಧತಿಗಳ ಪ್ರಸ್ತಾಪ ಇಲ್ಲಿ ಬರುತ್ತದೆ. ಇಂಥ ಪದ್ಧತಿಗಳು ಸಾಂಪ್ರದಾಯಿಕವಾಗಿ ಬಂದಿರುವ ವರ್ಗೀಕರಣಗಳಿಗಿಂತ ಉದ್ದೇಶ ಹಾಗೂ ಸ್ವರೂಪಗಳಲ್ಲಿ ಭಿನ್ನವಾಗಿರುತ್ತದೆ. ವಿಶಿಷ್ಟ ವರ್ಗೀಕರಣ ಪದ್ಧತಿಗಳ ರಚನೆಯಲ್ಲಿ ಮೊದಲು ತೊಡಗಿದವರು ಲಂಡನಿನ ವರ್ಗೀಕರಣ ಸಂಶೋಧನ ತಂಡದ ಸದಸ್ಯರು. 1952ರ ಫೆಬ್ರುವರಿ ತಿಂಗಳಲ್ಲಿ ಇಂಗ್ಲೆಂಡಿನ ಕೆಲ ಪ್ರಮುಖ ಗ್ರಂಥಪಾಲರ ಆಶೋತ್ತರಗಳ ಫಲವಾಗಿ ಈ ತಂಡ ಈ ಕೆಲಸವನ್ನು ಎತ್ತಿಕೊಂಡಿತು. ವರ್ಗೀಕರಣದ ಮೂಲತತ್ತ್ವಗಳ ಮೇಲೆ ಸಾಕಷ್ಟು ಚರ್ಚೆ ನಡೆದ ಮೇಲೆ 1956ರಲ್ಲಿ ತಂಡದ ಸದಸ್ಯರಲ್ಲಿ ಕೆಲವರು ವಿಶಿಷ್ಟ ವರ್ಗೀಕರಣ ಪದ್ಧತಿಗಳನ್ನು ರಚಿಸಲಾರಂಭಿಸಿದರು. ಹೀಗೆ ಬಂದ ವರ್ಗೀಕರಣ ಪದ್ಧತಿಗಳಲ್ಲಿ ಫಾಸ್ಕೆಟ್‌ನ ಇಂಡಸ್ಟ್ರಿಯಲ್ ಸೇಫ್ಟಿ, ಬಿ.ಸಿ. ವಿಕ್ಟರಿಯ ಭೂಸಾರ ವಿಜ್ಞಾನ, ಇ. ಜೆ. ಕೋಟ್‌ನ ಬ್ರಿಟಿಷ್ ಕ್ಯಾಟಲಾಗ್ ಆಫ್ ಮ್ಯೂಸಿಕ್ ಕ್ಲಾಸಿಫಿಕೇಷನ್, ಬಾರ್ಬರ್ ಕೈಲ್‌ನ ಸಮಾಜವಿಜ್ಞಾನಗಳು, ಜೆ. ಬಿನ್ಸ್ನ ಇಂಗ್ಲಿಷ್ ಎಲೆಕ್ಟಿಕಲ್ ಸ್ಟ್ರೀಮ್, ಜೆ.ಇ.ಎಲ್. ಫರಡೇನ್‌ನ ಡಯಮಂಡ್‌ ಟೆಕ್ನಾಲಜಿ ಮುಂತಾದ ವರ್ಗೀಕರಣ ಪದ್ಧತಿಗಳು ಪ್ರಸಿದ್ಧಿ ಪಡೆದವು. ಗ್ರಂಥಾಲಯ ವಿಜ್ಞಾನ ವಿಷಯದ ಮೇಲೆ ಈ ವರ್ಗೀಕರಣ ಸಂಶೋಧನ ತಂಡದವರು ರಚಿಸಿದ ವಿಶಿಷ್ಟ ವರ್ಗೀಕರಣ ಪದ್ಧತಿಯೂ ಪ್ರಸಿದ್ಧಿ ಪಡೆದಿದೆ. ವಿಶಿಷ್ಟ ವರ್ಗೀಕರಣ ಪದ್ಧತಿಯ ಸಮಸ್ಯೆಗಳು ಮತ್ತು ವಿಧಾನಗಳ ಬಗ್ಗೆ ವಿಕೆರಿ ತನ್ನ ವರ್ಗಾಂಗನಿಷ್ಠ ವರ್ಗೀಕರಣವೆಂಬ ಗ್ರಂಥದಲ್ಲಿ ವಿಶದವಾಗಿ ಬರೆದಿದ್ದಾನೆ. ಭಾರತದಲ್ಲಿ ಈ ದಿಸೆಯಲ್ಲಿ ಬೆಂಗಳೂರಿನ ಪ್ರಲೇಖನ ಸಂಶೋಧನ ಮತ್ತು ಶಿಕ್ಷಣ ಕೇಂದ್ರ ಕೆಲಸ ಮಾಡುತ್ತಿದೆ. ರಂಗನಾಥನ್‌ರ ನೇತೃತ್ವದಲ್ಲಿ ಪ್ರಾರಂಭವಾದ ಈ ಸಂಸ್ಥೆ ಕಳೆದ ಹತ್ತು ವರ್ಷಗಳಲ್ಲಿ ಕೋಲನ್ ಪದ್ಧತಿಯ ತತ್ತ್ವಗಳು, ನಿಯಮಾವಳಿಗಳು, ಸಿದ್ಧಾಂತಗಳು ಮೊದಲಾದುವುಗಳ ಹಿನ್ನೆಲೆಯಲ್ಲಿ ಅನೇಕ ವಿಷಯಗಳ ಮೇಲೆ ವರ್ಗೀಕರಣಗಳನ್ನು ತಯಾರಿಸಿ ಪ್ರಕಟಿಸಿದೆ. ಉದಾ : ಅರ್ಥಶಾಸ್ತ್ರ, ಮಾನವ ರೋಗಗಳು, ಬ್ಯಾಂಕಿಂಗ್, ಆಹಾರವಿಜ್ಞಾನ, ಚರಕಿ ಯಂತ್ರೋತ್ಪಾದನೆ, ಆವಿ ಉತ್ಪಾದನೆಯ ಯಂತ್ರವಿದ್ಯೆ, ತೆರಿಗೆ ಪದ್ಧತಿ, ಸಾಗಾಟದ ಅರ್ಥಶಾಸ್ತ್ರ ಇತ್ಯಾದಿ ಸೂಕ್ಷ್ಮ ವಿಷಯಗಳ ವಿಶಿಷ್ಟ ವರ್ಗೀಕರಣಗಳನ್ನು ರಚಿಸಿದೆ. ಕೋಲನ್ ವರ್ಗೀಕರಣದ ಏಳನೆಯ ಆವೃತ್ತಿಯ ಒಂದು ಸಂಪುಟ ವಿಶಿಷ್ಟ ವರ್ಗೀಕರಣ ಕೋಷ್ಟಕಗಳ ಸಂಪುಟವಾಗಿ ಸದ್ಯದಲ್ಲೆ ಬರಲಿದೆ. ವಿಶಿಷ್ಟ ವರ್ಗೀಕರಣ ಕಾರ್ಯ ಗ್ರಂಥ ಹಾಗೂ ಓದುವ ಸಾಮಗ್ರಿಗಳ ಬಾಹ್ಯ ಸ್ವರೂಪ ನಿಷ್ಠವಾಗಿಯೂ ರಚಿಸಲ್ಪಡುತ್ತದೆ. ಉದಾ : ಚಿತ್ರಗಳು, ಗ್ರಾಮಫೋನ್ ರೆಕಾರ್ಡುಗಳು, ನಕ್ಷೆಗಳು, ಭೂಪಟಗಳು, ವ್ಯಾಪಾರಿ ಸಂಸ್ಥೆಗಳ ಸಾಹಿತ್ಯಗಳು, ವಾಣಿಜ್ಯ ವಿಷಯಗಳು, ಪೇಟೆಂಟುಗಳು,<noinclude></noinclude> tbkcktkzsuur3iyfkuq2wl21g1nko17 ಪುಟ:Mysore-University-Encyclopaedia-Vol-6-Part-14.pdf/೨೨ 104 118499 314181 2026-05-01T02:20:23Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ವರ್ಗೀಕರಣ ಹಾಗೂ ಇತರ ಏರ್ಪಾಡುಗಳಲ್ಲಿ ತುಂಬ ಸಮಸ್ಯೆಗಳನ್ನೊಡ್ಡುತ್ತವೆ. ಈ ಸಮಸ್ಯೆಗಳ ಪರಿಣಾಮವಾಗಿಯೂ ಈ ರೀತಿಯ ವಿವಿಧ ಸ್ವರೂಪಗಳ ಗ್ರಂಥ ಸಾಮಗ್ರಿಗಳ ವ್ಯವಸ್ಥಿತ ಏರ್ಪಾಡಿಗಾಗಿಯೂ ವಿಶಿಷ್ಟವಾದ ಮಾದರಿಯಲ್ಲಿ ವರ... 314181 proofread-page text/x-wiki <noinclude><pagequality level="1" user="Pragathi. BH" /></noinclude>ವರ್ಗೀಕರಣ ಹಾಗೂ ಇತರ ಏರ್ಪಾಡುಗಳಲ್ಲಿ ತುಂಬ ಸಮಸ್ಯೆಗಳನ್ನೊಡ್ಡುತ್ತವೆ. ಈ ಸಮಸ್ಯೆಗಳ ಪರಿಣಾಮವಾಗಿಯೂ ಈ ರೀತಿಯ ವಿವಿಧ ಸ್ವರೂಪಗಳ ಗ್ರಂಥ ಸಾಮಗ್ರಿಗಳ ವ್ಯವಸ್ಥಿತ ಏರ್ಪಾಡಿಗಾಗಿಯೂ ವಿಶಿಷ್ಟವಾದ ಮಾದರಿಯಲ್ಲಿ ವರ್ಗೀಕರಣಗಳನ್ನು ತಯಾರಿಸುವ ಕ್ರಮ ಬಳಕೆಯಲ್ಲಿದೆ. (ಎಂ.ಆರ್.ಕಯು.; ವ್ಯವೈ.ವೈ., ಎನ್.ಬಿ.ಪಿ.) 5 ಸೂಚೀಕರಣ : ಗ್ರಂಥಾಲಯದಲ್ಲಿರುವ ವಿವಿಧ ಗ್ರಂಥಗಳ ಬಗ್ಗೆ ಓದುಗರಿಗೆ ಸಂಕ್ಷಿಪ್ತಮಾಹಿತಿಗಳನ್ನು ಕ್ರಮಬದ್ಧವಾಗಿ ಒಂದೆಡೆ ಕಲೆಹಾಕುವ ವಿಧಾನ (ಕ್ಯಾಟಲಾಗಿಂಗ್). ಹೀಗೆ ರೂಪಗೊಂಡ ಗ್ರಂಥವಿವರಣಾ ಪಟ್ಟಿಗಳೇ ಗ್ರಂಥ ಸೂಚಿಗಳು (ಕ್ಯಾಟಲಾಗುಗಳು). ಉತ್ತಮ ಸೂಚೀಕರಣ ಸಾಹಿತ್ಯದ ನಿರ್ಮಾಣ ಎಲ್ಲ ಆಧುನಿಕ ಗ್ರಂಥಾಲಯಗಳ ಮುಖ್ಯ ಕರ್ತವ್ಯಗಳಲ್ಲೊಂದಾಗಿದೆ. ಇದು ಗ್ರಂಥಾಲಯ ವಿಜ್ಞಾನದ ಮುಖ್ಯ ಭಾಗವೂ ಹೌದು. ಗ್ರಂಥಸೂಚಿಗಳು ಕಾರ್ಡುಗಳ ರೂಪದಲ್ಲಿರಬಹುದು ಇಲ್ಲವೆ ಪುಸ್ತಕರೂಪ ದಲ್ಲಿರಬಹುದು ಅಥವಾ ಗಣಿತದಲ್ಲಿ ಶೇಖರಿಸಿದ ದತ್ತಾಂಶ ರೂಪದಲ್ಲಿರಬಹುದು. ರೂಪು ಯಾವುದೇ ಆದರೂ ಗ್ರಂಥಸೂಚಿಯಲ್ಲಿ ಸಾಮಾನ್ಯವಾಗಿ ಈ ಎಲ್ಲ ವಿವರಗಳೂ ಇರಬೇಕಾಗುತ್ತದೆ. 1. ಲೇಖಕರ ಪೂರ್ಣ ಹೆಸರು; 2. ಗ್ರಂಥದ ಪೂರ್ಣ ಶೀರ್ಷಿಕೆ; 3. ಪ್ರಕಾಶಕರ ವಿಳಾಸ: 4. ಪ್ರಕಾಶನ ವರ್ಷ; 5. ಗ್ರಂಥದ ಆವೃತ್ತಿ, ಪುಟ ಸಂಖ್ಯೆಗಳು, ಬೆಲೆ, ಗಾತ್ರ, ಇತ್ಯಾದಿ; 6. ಭಾಷಾಂತರಗೊಂಡದ್ದೋ ಇಲ್ಲವೆ ಸಂಪಾದಿತವಾದದ್ದೋ ಆಗಿದ್ದರೆ ಭಾಷಾಂತರಕಾರರ ಇಲ್ಲವೆ ಸಂಪಾದಕರ ಪೂರ್ಣ ಹೆಸರು; 7. ಗ್ರಂಥಕ್ಕೆ ಟೀಕೆ ಬರೆದವರ ಹೆಸರು; 8. ಆ ವಿಷಯದ ಮೇಲೆ ಲಭ್ಯವಿರಬಹುದಾದ ಇತರ ಗ್ರಂಥಗಳು ಹಾಗೂ ಲೇಖನಗಳು; 9. ವೈಯಕ್ತಿಕ ಲೇಖಕರ ಗ್ರಂಥಗಳು, ಲೇಖನಗಳು ಮತ್ತು ಇಂಥ ಲೇಖಕರನ್ನು ಕುರಿತು ಇತರರು ಬರೆದ ಗ್ರಂಥಗಳು, ಲೇಖನಗಳು, ಕೆಲವು ಸೂಚಿಯಲ್ಲಿ ಇಷ್ಟು ವಿವರಗಳು ದೊರೆಯದಿದ್ದರೂ ಮೊದಲ ಐದಾರು ಅಂಶಗಳು ಇದ್ದೇ ಇರುತ್ತವೆ. ಗ್ರಂಥಸೂಚಿಯ ರಚನೆ: ಗ್ರೀಕ್ ನಾಗರಿಕತೆ ಉಚ್ಛಾಯ ಸ್ಥಿತಿಯಲ್ಲಿದ್ದಾಗಲೇ ಗ್ರೀಕ್ ಭಾಷೆಯಲ್ಲಿನ ಕೆಲವು ಉದ್ಬಂಥಗಳ ಬಗ್ಗೆ ವಿವರಗಳನ್ನು ಉಳ್ಳ ನಿವರಣ ಪಟ್ಟಗಳು (ಪಿನೇಕ್ಸ್) ಇದ್ದುದಾಗಿ ತಿಳಿದುಬರುತ್ತದೆ. ಗ್ರಂಥನಾಮ ಮತ್ತು ಕರ್ತೃಗಳ ಹೆಸರುಗಳ ವರ್ಣಾನಾತ್ಮಕ ವರ್ಗೀಕರಣ ಅಂದೇ ಜಾರಿಯಲ್ಲಿದ್ದುದಕ್ಕೆ ಆಧಾರಗಳು ದೊರೆತಿವೆ. ರೋಮ್ ಸಾಮ್ರಾಜ್ಯದಲ್ಲೂ ಗ್ರಂಥಸೂಚಿಯ ಬಳಕೆ ಇತ್ತು. 15 ರಿಂದ 17ನೆಯ ಶತಮಾನಗಳ ಅವಧಿಯಲ್ಲಿ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಮುಂತಾದ ದೇಶಗಳಲ್ಲಿ ಗ್ರಂಥಾಲಯ ವ್ಯವಸ್ಥೆ ರೂಪುಗೊಂಡು ಅಲ್ಲಿನ ಗ್ರಂಥಾಲಯ ಮೇಲ್ವಿಚಾರಕರು ಒಂದು ರೀತಿಯಲ್ಲಿ ಗ್ರಂಥಗಳನ್ನು ತಯಾರಿಸಿದ್ದರೆನ್ನಲಾಗಿದೆ 1&ಯ ಶತಮಾನದಲ್ಲಂತ ಯುರೋಪ್ ಮತ್ತು ಅಮೆರಿಕಗಳ ಗ್ರಂಥಾಲಯಗಳಲ್ಲಿ ಕಾರ್ಡ್‌ಚೀಕರಣ (ಕಾರ್ಡ್ ಕ್ಯಾಟಲಾಗ್) ವ್ಯವಸ್ಥೆ ಬೆಳೆದುಬಂದು ಗ್ರಂಥಸೂಚಿಗಳ ನಿರ್ಮಾಣಕಾರ್ಯ ಹೆಚ್ಚಿನ ವ್ಯಾಪ್ತಿ ಪಡೆಯಿತು. ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಏರ್ಪಟ್ಟು ಅವು ತಮ್ಮವೇ ಆದ ಗ್ರಂಥಸೂಚಿ ರಚನೆಯ ಕಾರ್ಯವನ್ನು ಕೈಗೆತ್ತಿಕೊಂಡು ಗ್ರಂಥಾಲಯದ ಸೇವಾ ವಿಸ್ತರಣೆಯಲ್ಲಿ ಹೆಚ್ಚಿನ ಶ್ರಮವಹಿಸಿದುವು. ರಾಷ್ಟ್ರಗಳು ತಯಾರಿಸುವ ಗ್ರಂಥಸೂಚಿಯಲ್ಲಿ ವೈವಿಧ್ಯ ಶೆಟ್ಟಿಗಾಗ ಗ್ರಂಥಾಲಯ ವ್ಯವಸ್ಥೆ ಮತ್ತು ಸೂಚಕರಣದಲ್ಲಿ ವಿವಿಧ ರಾಷ್ಟ್ರಗಳ ಗ್ರಂಥಪಾಲರು ಸೂಚೀಕರಣದಲ್ಲಿ ವಿವಿಧ ಬಗೆಯ ಸಂಘಟನಾ ನಿಯಮಗಳನ್ನು ರೂಪಿಸಿದರು. ಈ ಸಂದರ್ಭದಲ್ಲಿ ಅಂಗೀಕೃತವಾದ ನಿಯಮಗಳನ್ನು ಗ್ರಂಥಸೂಚಿ ಸಂಹಿತೆಯೆಂದು (ಕ್ಯಾಟಲಾಗ್ ಕೋಡ್) ಕರೆಯುವುದಿದೆ. ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯದ ಮುಖ್ಯಾಧಿಕಾರಿ, 1836 ರಲ್ಲಿ ಹೊರಡಿಸಲಾದ ಸರ್ಕಾರಿ ಆಜ್ಞೆಯ ಅನುಸಾರವಾಗಿ ಸಿದ್ಧಪಡಿಸಿದ 9 ನಿಯಮಗಳುಳ್ಳ ಸೂಚಿಸಂಹಿತೆ, 1852 ರಲ್ಲಿ ಅಮೆರಿಕದ ಬಾಸ್ಟನ್ ನಗರದ ಆಥೇನಿಯಮ್ ಗ್ರಂಥಾಲಯದ ಮುಖ್ಯಾಧಿಕಾರಿ ಚಾರಲ್ಸ್ ಅಮ್ಮಿ ಕಟ್ಟರ್ ತಯಾರಿಸಿದ (1876) ಒಂದನೆಯ ಆವೃತ್ತಿಯ 205 ಸೂತ್ರಗಳು ಮತ್ತು 1903ರ ನಾಲ್ಕನೆಯ ಆವೃತ್ತಿಯ 69 ಸೂತ್ರಗಳು ಇರುವಂಥ ಒಂದು ಸೂಚಿ ಸಂಹಿತೆ, ಅಮೆರಿಕದ ಗ್ರಂಥಾಲಯ ಸಂಘ ಮತ್ತು ಬ್ರಿಟನ್ನಿನ ಗ್ರಂಥಾಲಯ ಸಂಘದವರು ಕೂಡಿ ತಯಾರಿಸಿದ (1908) ಗ್ರಂಥಕರ್ತೃ ಮತ್ತು ಗ್ರಂಥ ಶಿರೋನಾಮೆಗಳ ಉಲ್ಲೇಖವನ್ನುಳ್ಳ ಸೂಚೀಸಂಹಿತೆ ಮತ್ತು ತಲೆದೋರಿದ ಸಮಸ್ಯೆಗಳ ಪರಿಹಾರಗಳನ್ನು ನೀಡಿರುವ ಇದರ ಪರಿಷ್ಕೃತ ನಾಲ್ಕನೆಯ ಆವೃತ್ತಿಯಲ್ಲಿ (1962) ಪ್ರಕಟವಾದ ನಿವಾರಣೋಪಾಯಗಳು, 1949ರಲ್ಲಿ ಅಮೆರಿಕದ ಗ್ರಂಥಾಲಯ ಸಂಘ ಪ್ರಕಟಿಸಿದ ಗ್ರಂಥಕರ್ತೃ ಮತ್ತು ಗ್ರಂಥ ಶಿರೋನಾಮೆಗಳ ಸೂಚಿಸಂಹಿತೆ, ಇಟಲಿ, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಸೂಚಿಸಂಹಿತೆಗಳು. ಈ ವಿವಿಧ ಸೂಚಿಸಂಹಿತೆಗಳಲ್ಲಿರಬಹುದಾದ ಲೋಪದೋಷಗಳ ನಿವಾರಣೋಪಾಯವನ್ನು ಸೂಚಿಸಿ ಭಾರತದ ಎಸ್. ಆರ್. ರಂಗನಾಥನ್ ತಯಾರಿಸಿದ ವರ್ಗೀಕೃತ ಗ್ರಂಥಸಂಹಿತೆ (1934) ಮತ್ತು ಇದರ ಪರಿಷ್ಕೃತ ಐದನೆಯ ಆವೃತ್ತಿ (1964), ಜಾಗತಿಕ ಮಟ್ಟದಲ್ಲಿ ವಿಶ್ವಗ್ರಂಥಸೂಚಿಸಂಹಿತೆಯ ಮೂಲಸೂತ್ರಗಳನ್ನು ನಿರ್ಣಯಿಸಲು ಗ್ರಂಥಾಲಯ ಸಂಘಗಳ ಅಂತಾರಾಷ್ಟ್ರೀಯ ಸಂಸ್ಥೆ 1959ರಲ್ಲಿ ಕೆಲವಾರು ಸೂತ್ರಗಳನ್ನು ಹೊಂದಿಸಿ ತಯಾರಿಸಿದ ಗ್ರಂಥಸೂಚಿಸಂಹಿತೆ - ಈ ಮೊದಲಾದವು ಆಧುನಿಕ ಗ್ರಂಥಸೂಚಿ ರಚನೆಗೆ ಆಧಾರವಾದವು. ಯಾವುದೊಂದು ಗ್ರಂಥವನ್ನು ಓದುಗನಿಗೆ ದೊರಕಿಸುವಲ್ಲಿ ಗ್ರಂಥಸೂಚಿಯಲ್ಲಿನ ಪ್ರಧಾನ ಉಲ್ಲೇಖ (ಮೇನ್' ಎಂಟ್ರಿ), ಪೂರಕ ಉಲ್ಲೇಖ (ಆಡೆಡ್ ಎಂಟ್ರಿ), ಅಡ್ಡಸೂಚಿ ಉಲ್ಲೇಖ (ಕ್ರಾಸ್ ರೆಫರೆನ್ಸ್ ಎಂಟ್ರಿ, ನಾಮಾಂತರ ನಿರ್ದೇಶಿತ ಉಲ್ಲೇಖ- ಇವು ಸಹಾಯ ಮಾಡುತ್ತವೆ. ಗ್ರಂಥಸೂಚಿಯ ಬಾಹ್ಯಸ್ವರೂಪಗಳು: ಇವು ಅದರ ವಿವಿಧ ಅಂಗರಚನೆಗೆ ಸಂಬಂಧಿಸಿದವಾಗಿವೆ. ಪ್ರಪಂಚದ ಗ್ರಂಥಾಲಯಗಳಲ್ಲಿ ಮುಖ್ಯವಾಗಿ ಮೂರು ಬಗೆಯ ಗ್ರಂಥಸೂಚಿಗಳು ಕಂಡುಬರುತ್ತವೆ. 1 ಮುದ್ರಿತ ಗ್ರಂಥರೂಪದ ಸೂಚಿ 2 ಪತ್ರಗುಚ್ಛ ಗ್ರಂಥಸೂಚಿ (ಷೀಫ್ ಕ್ಯಾಟಲಾಗ್), 3 ಕಾರ್ಡ್ ಗ್ರಂಥಸೂಚಿ (ಕಾರ್ಡ್ ಕ್ಯಾಟಲಾಗ್), ಈ ಮೂರೂ ಬಗೆಯ ಗ್ರಂಥಸೂಚಿಗಳ ಸಂಕ್ಷಿಪ್ತ ಮಾಹಿತಿಯನ್ನು ಕೆಳಗೆ ಕೊಟ್ಟಿದೆ. 1 ಮುದ್ರಿತ ಗ್ರಂಥಸೂಚಿ: ಮೊದಮೊದಲಿಗೆ ಪರಿಗ್ರಹಣ ರಿಜಿಸ್ಟರನ್ನೇ (ಆಕ್ಸೆಷನ್ ರಿಜಿಸ್ಟರ್) ಗ್ರಂಥಸೂಚಿಯಂತೆ ಉಪಯೋಗಿಸಿದ್ದುಂಟು. ವರ್ಗೀಕರಣ, ಸೂಚೀಕರಣ ಗಳಲ್ಲಿ ಸುಧಾರಣೆಗಳಾದಂತೆ ಕೈಬರಹದ ಗ್ರಂಥಸೂಚಿಗಳನ್ನೇ ಅನೇಕ ಗ್ರಂಥಾಲಯಗಳು ಮುದ್ರಿಸಿ ಪ್ರಕಟಿಸಿದವು. ಮುದ್ರಿತ ಗ್ರಂಥಸೂಚಿಯ ಪ್ರತಿಯೊಂದು ಪುಟದಲ್ಲಿ 15-20 ಉಲ್ಲೇಖಗಳು ಒಮ್ಮೆಲೆ ಓದುಗನಿಗೆ ಕಣ್ಣಿಗೆ ಬೀಳುವ ಅವಕಾಶವಿದೆ. ಗ್ರಂಥಾಲಯಕ್ಕೆ ಭೇಟಿಕೊಡುವ ವಾಚಕರಿಗಲ್ಲದೆ ಪ್ರಪಂಚದ ನಾನಾ ಮೂಲೆಗಳಲ್ಲಿ ಅಭ್ಯಸಿಸುತ್ತಿರುವ ವಿದ್ವಾಂಸರಿಗೆ ಇದರ ಅವಲೋಕನ ಸಾಧ್ಯವಾಗುತ್ತದೆ. ಈ ಉದ್ದೇಶದಿಂದಲೇ ಅಮೆರಿಕದ ರಾಷ್ಟ್ರೀಯ ಕಾಂಗ್ರೆಸ್ ಗ್ರಂಥಾಲಯ ಮತ್ತು ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯಗಳು ತಮ್ಮ ತಮ್ಮ ಗ್ರಂಥಸೂಚಿಗಳನ್ನು ಮುದ್ರಿಸಿ ಪಟಿಸಿವೆ. 2 ಪತ್ರಗುಚ್ಛ ಗ್ರಂಥಸೂಚಿ : ಇದರಲ್ಲಿ ಪ್ರತಿಯೊಂದು ಗ್ರಂಥಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ 6" X 4' ಆಕಾರದ ಉಲ್ಲೇಖ ಕಾರ್ಡುಗಳಿರುತ್ತವೆ. ಇವನ್ನು ಬೇಕಾದ ಹಾಗೆ ಸ್ಥಾನಾಂತರಿಸಬಹುದು. ಬೇಡವಾದವನ್ನು ತೆಗೆದು ಬೇಕಾದ ಹೊಸವನ್ನು ಸೇರಿಸಲು ಅವಕಾಶವಿದೆ. ಅಕಾರಾದಿಯಾಗಿ ಕಾರ್ಡುಗಳನ್ನು ಹೊತ್ತಿಗೆಗಳಲ್ಲಿ ಜೋಡಿಸಲ್ಪಟ್ಟಿರಲಾಗುತ್ತದೆ. ಈ ಬಗೆಯ ಗ್ರಂಥಸೂಚಿಗಳು ಬ್ರಿಟನ್ನಿನ ಬರ್ಮಿಂಗ್ ಹ್ಯಾಮ್, ಲಿವರ್ ಪೂಲ್, ಷಫೀಲ್ಡ್, ವೆಸ್ಟ್ ಮಿನ್‌ ಸ್ಟರ್ ಮುಂತಾದ ಮುಂತಾದ ನಗರಗಳಲ್ಲಿನ ಗ್ರಂಥಾಲಯಗಳಲ್ಲಿ ಹೆಚ್ಚು ಪ್ರಚಾರದಲ್ಲಿವೆ. 3 ಕಾರ್ಡು ಗ್ರಂಥಸೂಚಿ : ಪತ್ರಗುಚ್ಛ ಸೂಚಿಯಲ್ಲಿ 6"X4" ಆಕಾರದ ಕಾರ್ಡುಗಳನ್ನು ಉಪಯೋಗಿಸಿದರೆ ಇದರಲ್ಲಿ 5"X3" ಆಕಾರದ ಕಾರ್ಡುಗಳನ್ನು ಉಪಯೋಗಿಸಲಾಗುವುದು. ಮಠದ ಇಲ್ಲವೆ ಕಬ್ಬಿಣದ ಕ್ಯಾಸೆಟ್‌ಗಳಲ್ಲಿ ಕಾಡುಗಳನ್ನು ವಗ೦ ಸುಕ್ತ ಮದಲಗಲಿ, ವರ್ಣಾನುಕ್ರಮವಾಗಿಯಾಗಲಿ, ಇಲ್ಲವೆ ಇನ್ನಾವುದೇ ಸೂಕ್ತ ಕಂಡ ರೀತಿಯಲ್ಲಿ ಜೋಡಿಸಿಕೊಳ್ಳಬಹುದು. ಕ್ಯಾಬಿನೆಟ್ಟುಗಳಲ್ಲಿ 1,000 ದಿಂದ 1,500 ಕಾರ್ಡುಗಳನ್ನಿಡುವಷ್ಟು ಸ್ಥಳಾವಕಾಶವಿರುತ್ತದೆ, ಹೊಸ ಗ್ರಂಥಗಳಿಗೆ ಸಿದ್ಧರಗಿಸಿದ ಉಲ್ಲೇಖಿ ಕಾರ್ಯಗಳನ್ನು ಮೊದಲಿನ ಕಾರ್ಡುಗಳನ್ನು ಸ್ಥಾನ ಪಲ್ಲಟವಾಗದಂತೆ ಸುಲಭದಲ್ಲಿ ಸೇರಿಸಬಹುದು. ಪತ್ರಗುಚ್ಛ ಸೂಚಿಗೆ ಸಂಬಂಧಿಸಿದ ಎಲ್ಲ ಉತ್ತಮಾಂಶಗಳನ್ನೂ ಈ ಗ್ರಂಥಸೂಚಿ ಒಳಗೊಂಡಿದೆ. ಸಂಯುಕ್ತಗ್ರಂಥಸೂಚೀ ರಚನೆಯಲ್ಲೂ (ಯೂನಿಯನ್ ಕ್ಯಾಟಲಾಗಿಂಗ್) ಸಹಕಾರೀ ಗ್ರಂಥಸೂಚಕಾರ್ಯದಲ್ಲೂ ಕೇಂದ್ರೀಕೃತ ಗ್ರಂಥಸೂಚೀಕಾರ್ಯದಲ್ಲೂ ಈ ವಿಧಾನ ಉಪಯುಕ್ತವಾಗಿದೆ. ಅಮೆರಿಕದ ಗ್ರಂಥಾಲಯಗಳಲ್ಲಿ ಕಾರ್ಡು ಗ್ರಂಥಸೂಚಿ ವಿಧಾನವನ್ನು ಯಂತ್ರೀಕರಿಸ ಲಾಗಿದೆ. ವಿದ್ಯುಚ್ಚಾಲಿತ ಗ್ರಂಥಸೂಚಿಗಳು ಅಲ್ಲಿ ಬಳಕೆಗೆ ಬಂದಿವೆ. ನಿಮಿಷಕ್ಕೆ 560 ಕಾರ್ಡುಗಳನ್ನು ತೋರಿಸುವ ಅಂತಾರಾಷ್ಟ್ರೀಯ ವಿಂಗಡಣಾಯಂತ್ರ (ಇಂಟರ್ ನ್ಯಾಷನಲ್ ಮಷೀನ್ ಸಾರ್ಟರ್) ಮತ್ತು ನಿಮಿಷಕ್ಕೆ 500 ಅಡಿ ಉದ್ದದ ಮೈಕ್ರೋಫಿಲ್ಡ್‌ ಸುರುಳಿಯನ್ನೂ 12,000 ಕಾರ್ಡುಗಳನ್ನೂ ತತ್‌ಕ್ಷಣ ತೋರಿಸುವ ಶೀಘ್ರ ಆಯ್ಕೆಯ ಯಂತ್ರ (ರಾಪಿಡ್ ಸೆಲೆಕ್ಟರ್) – ಮುಂತಾದ ಯಂತ್ರಗಳು ಕೆಲವು ಗ್ರಂಥಾಲಯಗಳಲ್ಲಿ ಬಳಕೆಯಲ್ಲಿ ಬಂದಿವೆ. 1967 ರಿಂದೀಚೆಗೆ ಈ ದಿಸೆಯಲ್ಲಿ ತ್ವರಿತವಾಗಿ ಕಾವ್ಯ ಸಾಧಿಸಲು ಗಣಕಗಳ (ಕಂಪ್ಯೂಟರ್) ಬಳಕೆ ಹೆಚ್ಚಿದೆ. ಇದರ ಜೊತೆಗೆ ಯಂತ್ರವಾಚನ ಸೂಚಿಯಂಥ (ಮಷೀನ್‌ ರೀಡಬಲ್ ಕ್ಯಾಟಲಾಗ್ ಮಾರ್ಕ್‌) ಸಲಕರಣೆಗಳೂ ಗ್ರಂಥಸೂಚೀಕರಣದಲ್ಲಿ ಹೆಚ್ಚಿಗೆ ಉಪಯುಕ್ತವಾಗಿವೆ. ಅಮೆರಿಕದ ಕಾಂಗ್ರೆಸ್‌ ಗ್ರಂಥಾಲಯದಲ್ಲಿ ಈ ಯಂತ್ರದ ಸಹಾಯದಿಂದ ಗ್ರಂಥಸೂಚಿಯ ವಿಷಯವನ್ನು ಕಾಂತ ಟೇಪುಗಳಲ್ಲಿ ಅತ್ಯಲ್ಪ ಸಮಯದಲ್ಲಿ ಸಂಗ್ರಹಿಸಿ ಇತರ 60 ಸದಸ್ಯ ಗ್ರಂಥಗಳಿಗೆ ಹೊಸದಾಗಿ ಬ್ರಿಟಿಷ್ ರ ಗ್ರಂಥತೆಯನ್ನು ಸಿದ್ಧಪಡಿಸುವಲ್ಲಿ ಈ ಯಂತ್ರವನ್ನು ಬಳಸಲಾಗಿದೆ.<noinclude></noinclude> 0ly50m5eesqqtmxrl2anjyymtrbbuiw ಪುಟ:Mysore-University-Encyclopaedia-Vol-6-Part-14.pdf/೨೩ 104 118500 314182 2026-05-01T02:20:31Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಗ್ರಂಥಸೂಚಿ ಅಂತರಿಕ ಸ್ವರೂಪ : ಕಾರ್ಡುಗ್ರಂಥಸೂಚಿ ವಿಧಾನವನ್ನು ಉದಾಹರಣೆಗಾಗಿ ತೆಗೆದುಕೊಂಡರೆ ಅದರಲ್ಲಿ ಕಂಡುಬರುವ ಉಲ್ಲೇಖಗಳಿಗೆ ಸಂಬಂಧಿಸಿ ದಂತೆ ಮೂರು ಬಗೆಯ ಆಂತರಿಕ ಜೋಡಣೆಗಳನ್ನು ಕಾಣಬಹುದು. 1. ಅಕ... 314182 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಗ್ರಂಥಸೂಚಿ ಅಂತರಿಕ ಸ್ವರೂಪ : ಕಾರ್ಡುಗ್ರಂಥಸೂಚಿ ವಿಧಾನವನ್ನು ಉದಾಹರಣೆಗಾಗಿ ತೆಗೆದುಕೊಂಡರೆ ಅದರಲ್ಲಿ ಕಂಡುಬರುವ ಉಲ್ಲೇಖಗಳಿಗೆ ಸಂಬಂಧಿಸಿ ದಂತೆ ಮೂರು ಬಗೆಯ ಆಂತರಿಕ ಜೋಡಣೆಗಳನ್ನು ಕಾಣಬಹುದು. 1. ಅಕ್ಷರಾನುಕ್ರಮ ಜೋಡಣೆ, 2. ವರ್ಗೀಕೃತ ಜೋಡಣೆ, 3. ಇವೆರಡರ ಮಿಶ್ರ ಜೋಡಣೆ. ಗ್ರಂಥಕರ್ತ ಸೂಚಿ ಕಾರ್ಡುಗಳು 1 ಅಕ್ಷರಾನುಕ್ರಮ ಜೋಡಣೆ: ಈ ಕ್ರಮವೇ (ಆಲ್ಫಬೆಟೈಸೇಷನ್) ಹೆಚ್ಚು ಬಳಕೆಯಲ್ಲಿದೆ. ನಿಘಂಟಿನಂಥ ಹೊತ್ತಿಗೆಗಳಲ್ಲಿ ಇದರ ಸ್ಥಾನ ಹಿರಿದು. ವಿಶ್ವಕೋಶದಲ್ಲಿ ವಿಷಯಗಳನ್ನು ಜೋಡಿಸುವಾಗ, ವಿವಿಧ ಗ್ರಂಥಗಳ ಕೊನೆಗೆ ವಿಷಯ ಸೂಚಿಯನ್ನು ನಮೂದಿಸುವಾಗ ಈ ಜೋಡಣೆ ತೀರ ಅವಶ್ಯ ಲಿಪಿಯನ್ನು ಹೊಂದಿರುವ ಭಾಷೆಗೆ ವರ್ಣಗಳು ಇರುವುವಷ್ಟೇ. ಒಂದೊಂದು ಭಾಷೆಗೂ ಅಲ್ಲಿ ಬರುವ ವರ್ಣಾನುಕ್ರಮವೇ ಅಲ್ಲಿಯ ಅಕ್ಷರಾನುಕ್ರಮ ಆಗುತ್ತದೆ. ಉದಾ: ಕನ್ನಡದಲ್ಲಿ ಅ ಆ ಇ ಈ; ಇಂಗ್ಲಿಷಿನಲ್ಲಿ ಎ ಬಿ ಸಿ ಡಿ. ಒತ್ತಕ್ಷರಗಳ ಭಾಷೆಗೆ ಅಕ್ಷರಾನುಕ್ರಮ ಸರಳ. ಕಾಗುಣಿತಕ್ಕೂ ಉಚ್ಚಾರಕ್ಕೂ ಅಲ್ಲಿ ಭೇದವಿದ್ದರೂ ಜೋಡಣೆಯಲ್ಲಿ ಬರೆವಣಿಗೆಯ ರೂಪವೇ ಆಧಾರ. ಸಾಮಾನ್ಯವಾಗಿ ಉಚ್ಚಾರದ ರೂಪವನ್ನೇ ಅನುಸರಿಸಿದ ಕಾಗುಣಿತವನ್ನು ಪಡೆಯುವ ಕನ್ನಡದಲ್ಲಿ ಇದು ಸ್ವಲ್ಪ ತೊಡಕಿನದು. ಈ ಗೊಂದಲ ಎರಡು ಕಾರಣಗಳಿಂದ ಉಂಟಾಗುತ್ತದೆ. (i) ಅನುಸ್ವಾರ ಸೂಚಕವಾದ ಸೊನ್ನೆಯಿಂದ. (ii) ಕ್ಷ, ಜ್ಞಗಳು ಸ್ವತಂತ್ರ ಅಕ್ಷರಗಳು ಅಥವಾ ಒತ್ತಕ್ಷರಗಳೆಂದು ಪರಿಗಣಿಸುವುದರಿಂದ (i) ಒತ್ತಕ್ಷರಗಳನ್ನು ಬರೆಯುವ ರೂಢಿಯಿಂದ. ಅಕ್ಷರಾನುಕ್ರಮ ಜೋಡಣೆಯಲ್ಲಿ ಅನುಸ್ವಾರದ ಕಾರಣದಿಂದುಂಟಾದ ಗೊಂದಲ ಅತಿಯಾಗಿದೆ. ರೀವ್ ಅವರ ಕನ್ನಡ - ಇಂಗ್ಲಿಷ್ ನಿಘಂಟು, ಕಿಟ್ಟೆಲ್ ಅವರ ಕನ್ನಡ - ಇಂಗ್ಲಿಷ್ ನಿಘಂಟು, ಕಾರಂತರ ಸಿರಿಗನ್ನಡ ಅರ್ಥಕೋಶ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಂಕಲ್ಪಿಸುತ್ತಿರುವ ಕನ್ನಡ ನಿಘಂಟು ಇವುಗಳಲ್ಲೆಲ್ಲ ಅನುಸ್ವಾರದ ಸ್ಥಾನ ಬೇರೆ ಬೇರೆಯಾಗಿದೆ. ಕನ್ನಡ ವರ್ಣಮಾಲೆಯಲ್ಲಿ ಸೊನ್ನೆಯ ಸ್ಥಾನವೇನು ಎಂಬುದನ್ನು ಆಲೋಚಿಸಿ ನಿಷ್ಕರ್ಷಿಸದ ಕಾರಣ ಈ ಗೊಂದಲ ಉಂಟಾಗಿದೆ. ಅಕ್ಷರಾನುಕ್ರಮ ಜೋಡಣೆಯಲ್ಲಿ ಸೊನ್ನೆಯ ಸ್ಥಾನವನ್ನು ನಾಲ್ಕು ರೀತಿಯಲ್ಲಿ ಬಳಸಲಾಗಿದೆ: (i) ಅದರ ದ್ವಿಪಾತ್ರ, ಅಂದರೆ ವರ್ಗೀಯ ವ್ಯಂಜನಗಳಲ್ಲಿ ಅದು ಆಯಾ ವರ್ಗದ ಅನುನಾಸಿಕ. ಉದಾ ಮಪ (ಮಂಟಪ) ಕನ್ನ (ಕಂದ) ಪಮ್ಪ (ಪಂಪ), ಕಿಟ್ಟೆಲ್ ಅವರು ಅನುಸರಿಸಿದ ಕ್ರಮ ಇದು. ಹೀಗೆ ಅನುನಾಸಿಕವೆಂದು ಗಣಿಸಲ್ಪಟ್ಟಾಗ ಸೊನ್ನೆ ಒಂದೆಡೆಗೆ ಸ್ಥಿರವಾಗಿ ನಿಲ್ಲದೆ ಹಾಸು ಹೊಯ್ದಂತೆ ಐದು ವರ್ಗಗಳ ವ್ಯಂಜನಗಳ ಸುತ್ತ ಅಲೆಯುತ್ತದೆ. ಅನುಸ್ವಾರ ಬರುವುದೇ ವರ್ಗಪಂಚಮಾಕ್ಷರದ ಬದಲಾಗಿ, ಬರವಣಿಗೆಯ ಸೌಲಭ್ಯಕ್ಕಾಗಿ – ಎಂದಾಗ ಈ ಕ್ರಮ ತಪ್ಪು ಎಂದು ಹೇಳಲಾಗದು. ಆದರೆ ವರ್ಗೀಯ ವ್ಯಂಜನಗಳ ಸಂಬಂಧದಲ್ಲಿ ಆ ಸಂಸ್ಕಾರ Jon ತೊಡಕುಂಟಾಗುತ್ತದೆ. ಉ = ಸ್ವಯಂವರ, ಸಂಬಂಧದಲ್ಲಿ ಸ್ವಯಂವರ, ಸಂಶಯ (ii) ಮಧ್ಯಸ್ಥಾನ : ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಸೊನ್ನೆಗೆ ಮಧ್ಯಸ್ಥಾನವನ್ನು ಅಂದರೆ ಸ್ವರಗಳ ಅನಂತರ ಮತ್ತು ವ್ಯಂಜನಗಳ ಮೊದಲು – ಕಲ್ಪಿಸಿದ್ದಾರೆ. ಉದಾ:- ಅರಿ, ಅರಿಉರ, ಅರಿಂಜಯ, ಕಿಟ್ಟೆಲ್ ಅನುಸರಿಸಿದಂತೆ ಇಲ್ಲಿ ಅನುಸ್ವಾರ ಬರುವ ಕಡೆ ವರ್ಗ ಪಂಚಾಕ್ಷರದ ಸಂಯುಕ್ತವೆಂದು ಗಣಿಸದ, ಅನುಸ್ವಾರದ ಬಳಕೆ ಮಾಡಿ, ಅವನ್ನು ಸ್ವರಗಳ ಅನಂತರ ಜೋಡಿಸಿದೆ. ಉದಾ: ಅ, ಅಂಕ, ಅಂಗ (iii) ಅಂತ್ಯ ಸ್ಥಾನ. ಕಾರಂತರು ತಮ್ಮ ಅರ್ಥಕೋಶದಲ್ಲಿ ಸೊನ್ನೆಗೆ ಕೊನೆಯ ಸ್ಥಾನವನ್ನು ಕೊಟ್ಟಿದ್ದಾರೆ. ಅವರು ಈ ಬಗ್ಗೆ ಹೀಗೆ ಹೇಳಿದ್ದಾರೆ. 'ಮಕ, ಮಖ, ಮಟಾ, ಮದ, ಮನ, ಮಳೆ ಮುಗಿದ ಮೇಲೆ ಮಂಕ ಮಂಗ ಇತ್ಯಾದಿ ಪದಗಳನ್ನು ಹುಡುಕಬೇಕು'. ಆದರೆ ಇವು ಯಾವುವೂ ಸಮಂಜಸ ಎನಿಸುವುದಿಲ್ಲ. ಕಿಟ್ಟೆಲ್ ಶಾಸ್ತ್ರೀಯವಾಗಿರಲು ಪ್ರಯತ್ನಿಸಿದರೆ ಕಾರಂತರು ಸೌಲಭ್ಯದ ದೃಷ್ಟಿಯನ್ನು ಅನುಸರಿಸಿದ್ದಾರೆ. ಸಾಹಿತ್ಯ ಪರಿಷತ್ತು ಅನುಸರಿಸಿದ ಮಾರ್ಗ ಇನ್ನೂ ಸುಲಭದ್ದಾಗಿ ಇಂದು ಹೆಚ್ಚಾಗಿ ಬಳಕೆಗೆ ಬರುತ್ತಿದೆ. ಕ್ಷ, ಜ್ಞ ಅಕ್ಷರಗಳು ಕನ್ನಡ ವರ್ಣಮಾಲೆಯಲ್ಲಿ ಸ್ವತಂತ್ರ ಅಕ್ಷರಗಳೆಂದು ಕೆಲವರು ಹೇಳಿದರೆ ಇನ್ನು ಕೆಲವರು ಅವನ್ನು ಸಂಯುಕ್ತಾಕ್ಷರಗಳೆಂದೇ ಪರಿಗಣಿಸುತ್ತಾರೆ. ಈ ಭಿನ್ನಾಭಿಪ್ರಾಯ ದೇವನಾಗರೀ ಲಿಪಿಯಲ್ಲೂ ಇದೆ. ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಲ್ಲಿ ಇವನ್ನು ಸಂಯುಕ್ತಾಕ್ಷರಗಳೆಂದೇ ಇಟ್ಟುಕೊಳ್ಳಲಾಗಿದೆ. - ಅಕ್ಷರಾನುಕ್ರಮ ಜೋಡಣೆಯಲ್ಲಿ ಎದುರಾಗುವ ಇನ್ನೊಂದು ಗೊಂದಲವೆಂದರೆ ಒತ್ತಕ್ಷರಗಳು, ಮತ್ತು ಅವುಗಳ ಅಸಮಂಜಸ ಬರೆಹ ಪದ್ಧತಿ, ಒತ್ತಕ್ಷರಗಳನ್ನು ಎರಡು ವಿಧವಾಗಿ ಬರೆಯಬಹುದು: (i) ಒಂದೇ ಸಾಲಿನಲ್ಲಿ ಬರೆಯುವುದು. ಹೀಗೆ ಮಾಡುವಲ್ಲಿ ಅರ್ಧ ವ್ಯಂಜನವನ್ನು ಮೊದಲು ಬರೆದು ಅನಂತರ ಸ್ವರಯುಕ್ತ ವ್ಯಂಜನವನ್ನು ಈ ಪರಿಯಾಗಿ ಬರೆಯುವುದು ತದ್‌ಭವ, ಕಣ್‌ಮಣಿ, ಸಕ್‌ಕರೆ ಸೂರ್‌ಯ; ಹೀಗೆ ಬರೆದಲ್ಲಿ ಗೊಂದಲ, ಸಮಸ್ಯೆಗಳು ಉಂಟಾಗಲಾರವು. ಆದರೆ ಇದು ರೂಢಿಯಲ್ಲಿಲ್ಲ. (ii) ಒಂದರ ಕೆಳಗೆ ಒಂದು ವ್ಯಂಜನವನ್ನು ಬರೆಯುವುದು ರೂಢಿ. ತದ್ಭವ, ಕಣ್ಮಣಿ, ಸಕ್ಕರೆ, ಸೂರ ಸೊಂಪು -ಹೀಗೆ ಬರೆದಲ್ಲಿ ಸಮಸ್ಯೆಗಳು ಉಂಟಾಗುವುವು. ಉಚ್ಚಾರ ಬರೆಹ ನೃತ್ಯಯ, ಆಸ್ಕಾರದಲ್ಲಿ ಸ್ವರಯುಕ್ತವಾಗದ ಸ್ವರರಹಿತವಾಗಿ ಕೆಳಗೆ ಬರೆಯಲ್ಪಡುವುದು. ಅಕ್ಷರಾನುಕ್ರಮದಲ್ಲಿ ಮೇಲೆ ಇರುವ ಅಕ್ಷರವನ್ನಷ್ಟೇ ಗಣನೆಗೆ ತಂದುಕೊಳ್ಳಬೇಕೇ ಇಲ್ಲವೇ ಕೆಳಗಿರುವ ಒತ್ತನ್ನೂ ಲಕ್ಷಕ್ಕೆ ತಂದುಕೊಳ್ಳಬೇಕೇ ಎಂಬ ಸಮಸ್ಯೆ ಇದೆ. ಸಾಮಾನ್ಯವಾಗಿ ಕೆಳಗಿರುವ ಒತ್ತನ್ನೂ ಗಣನೆಗೆ ತಂದುಕೊಳ್ಳುವುದು, ಅಲ್ಲದೆ ರ ಕಾರವನ್ನು ಅರ್ಕಾವಳಿಯಾಗಿ ಸೂರ್ಯ ಎಂಬಂತೆ ಬರೆದಾಗ ಉಚ್ಚಾರವನ್ನು ಗಮನದಲ್ಲಿ ತಂದುಕೊಳ್ಳುವುದು - ಇವು ಒತ್ತಕ್ಷರದ ಅಕ್ಷರಾನುಕ್ರಮದ ಗೊಂದಲಕ್ಕೆ ಕಾರಣ. ಅಕ್ಷರಗಳಿಗಿಂತ ಭಿನ್ನವಾದ ಒತ್ತುಗಳ ಚಿಹ್ನೆಗಳಿಂದ (ಉದಾ - ಅಕ್ಷರಾನುಕ್ರಮ ಜೋಡಣೆ ಮತ್ತಷ್ಟು ಗಡುಚಾದದ್ದಾಗಿದೆ. ಅಕ್ಷರಾನುಕ್ರಮ ಜೋಡಣೆಯಲ್ಲಿ ಉಚ್ಚಾರ ಗೌಣವಾದುದರಿಂದ ಒತ್ತಕ್ಷರಗಳ ವಿಷಯದಲ್ಲಿ ಮೇಲಕ್ಷರವನ್ನಷ್ಟೇ ಗಮನಿಸಿ ಅಕ್ಷರಾನುಕ್ರಮ ಜೋಡಣೆಯನ್ನು ಮಾಡುವುದು ಸರಳ ಹಾಗೂ ಸುಲಭವೆಂದು ಕಂಡುದರಿಂದ ಅದನ್ನೇ ಅನೇಕರು ಅನುಸರಿಸುತ್ತಾರೆ. ಆದರೆ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಲ್ಲಿ ಒತ್ತಕ್ಷರದಲ್ಲೂ ವರ್ಣಾನುಕ್ರಮವನ್ನು ಅನುಸರಿಸಲಾಗಿದೆ. ಉದಾ: ಅಕಲ, ಅಕ್ಕ, ಅಕ್ಕಾರು, ಅಕ್ಕಿ, ಅಕ್ಕಡ, ಅಕ್ರ, ಅಕ್ರಮ, ಅಕ್ಷ, ಅಕ್ಷಿ, ಅಖಂಡ. ಕನ್ನಡ ವಿಶ್ವಕೋಶದ ಲೇಖನಗಳ ಅಕ್ಷರಾನುಕ್ರಮವೂ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಕ್ರಮವನ್ನೇ ಅನುಸರಿಸಿದೆ. ಅಮೆರಿಕದ ಗ್ರಂಥಾಲಯ ಸಂಘದ ಗ್ರಂಥಸೂಚಿಸಂಹಿತೆಯಲ್ಲಿನ ನಿಯಮಗಳು ಗ್ರಂಥಗಳ ಕರ್ತೃ ಮತ್ತು ಗ್ರಂಥಶಿರೋನಾಮೆಗಳನ್ನಾಯ್ದು ಕಾರ್ಡುಗಳಲ್ಲಿ ಬರೆಯುವ ರೀತಿಯಲ್ಲಿ ಮಾತ್ರ ವಿವರಿಸುತ್ತದೆ. ಗ್ರಂಥದ ಆವೃತ್ತಿ ಪ್ರಕಾಶನ ಸ್ಥಳ, ಪ್ರಕಾಶಕನ ಹೆಸರು, ಪ್ರಕಟನಾ ದಿನಾಂಕ, ಒಟ್ಟು ಪುಟಗಳು, ಆಕಾರ ಇತ್ಯಾದಿ ಹೆಚ್ಚಿನ ವಿವರಗಳನ್ನು ಬರೆಯುವ ಕ್ರಮದ ನಿಯಮಗಳು ಈ ಸಂಹಿತೆಯಲ್ಲಿ ಕಾಣಬರದು. ಈ ವಿವರಗಳನ್ನೂ ಉಳ್ಳ ಗ್ರಂಥವನ್ನು ಅಮೆರಿಕದ ಗ್ರಂಥಾಲಯ ಕಾಂಗ್ರೆಸ್‌ ಪ್ರಕಟಪಡಿಸಿದೆ. ಇದಕ್ಕೆ ಅಕ್ಷರಾನುಕ್ರಮ ಸೂಚೀಸಂಹಿತೆ ಎಂದು ಹೆಸರು. ಇದು ಹಾಗೂ ಗ್ರಂಥಾಲಯ ಸಂಘದ ಕರ್ತೃ ಮತ್ತು ಗ್ರಂಥಶಿರೋನಾಮಸೂಚೀ ಸಂಹಿತೆ ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಇವೆರಡೂ ಕೂಡಿದಾಗ ಒಂದು ಸಮಗ್ರ ಸೂಚಿಸಂಹಿತೆ ಒದಗುತ್ತದೆ. ಇವೆರಡರ ಸಹಾಯದಿಂದ ಗ್ರಂಥಗಳು, ನಿಯತಕಾಲಿಕೆಗಳು, ಪ್ರಾಚೀನ ಮುದ್ರಿತ ಗ್ರಂಥಗಳು, ತಾಡ ಓಲೆಯ ಗ್ರಂಥಗಳು, ಧ್ವನಿ ಮುದ್ರಿಕೆಗಳು, ನಕಾಶೆ ಇತ್ಯಾದಿಗಳ ಬಗ್ಗೆ ಎಲ್ಲ ವಿವರಗಳನ್ನೂ ವಿಶಿಷ್ಟ ರೀತಿಯಲ್ಲಿ ಕಾರ್ಡುಗಳ ಮೇಲೆ ಬರೆಯುವುದು ಸಾಧ್ಯವಾಗುತ್ತದೆ. ಎಸ್. ಆರ್. ರಂಗನಾಥನ್‌ರ ಅನುವರ್ಗಸೂಚೀಸಂಹಿತೆಯಲ್ಲಿ ಅಕ್ಷರಾನುಕ್ರಮದಲ್ಲಿ ವರ್ಣಿಸಿದ ಸೂಚೀಕರಣದ ವಿವರಗಳು ಕಾಣಸಿಗುತ್ತವೆ. 2 ವರ್ಗೀಕೃತ ಜೋಡಣೆ : ಯಾವುದೇ ಒಂದು ವರ್ಗೀಕರಣ ಪದ್ಧತಿಯಿಂದ ಗ್ರಂಥಗಳನ್ನು ವಿಂಗಡಿಸಿ ವರ್ಗಾಂಕಗಳನ್ನು (ಕ್ಲಾಸ್‌ ನಂಬರ್ಸ್‌) ಕೊಟ್ಟು ಕಾರ್ಡುಗಳನ್ನು ಬರೆದು ತರ್ಕಬದ್ಧವಾಗಿ ಸೂಚಿಯಲ್ಲಿ ಹೊಂದಿಸುವ ವರ್ಗಾನುಕ್ರಮವಿದು (ಕ್ಲಾಸಿಫೈಡ್<noinclude></noinclude> dusgyiujblwx2sw06nrf71v239trjdo ಪುಟ:Mysore-University-Encyclopaedia-Vol-6-Part-14.pdf/೨೫ 104 118501 314183 2026-05-01T02:20:43Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: を ಗ್ರಂಥಾಲಯ ಗ್ರಂಥಸೂಚಿ, ಶೇರ್‌ಸಿಂಗ್‌ ಮತ್ತು ಸಾಧು ಎಂಬವರು ಸಂಪಾದಿಸಿರುವ ಸೆಲೆಕ್ಟ್ ಬಿಲ್ಲಿಯಾಗಫಿ ಆಫ್ ಇಂಗ್ಲಿಷ್ ಬುಕ್ಸ್ ಪ್ರಿಂಟೆಡ್ ಇನ್ ಇಂಡಿಯ ಎಂಬ ಗ್ರಂಥಸೂಚಿ- ಇವನ್ನು ಹೆಸರಿಸಬಹುದು. ಸೆಲೆಕ್ಟ್ ಬಿಬ್ಲ... 314183 proofread-page text/x-wiki <noinclude><pagequality level="1" user="Pragathi. BH" /></noinclude>を ಗ್ರಂಥಾಲಯ ಗ್ರಂಥಸೂಚಿ, ಶೇರ್‌ಸಿಂಗ್‌ ಮತ್ತು ಸಾಧು ಎಂಬವರು ಸಂಪಾದಿಸಿರುವ ಸೆಲೆಕ್ಟ್ ಬಿಲ್ಲಿಯಾಗಫಿ ಆಫ್ ಇಂಗ್ಲಿಷ್ ಬುಕ್ಸ್ ಪ್ರಿಂಟೆಡ್ ಇನ್ ಇಂಡಿಯ ಎಂಬ ಗ್ರಂಥಸೂಚಿ- ಇವನ್ನು ಹೆಸರಿಸಬಹುದು. ಸೆಲೆಕ್ಟ್ ಬಿಬ್ಲಿಯಾಗ್ರಫಿಯಲ್ಲಿ 1967ರ ಅನಂತರ ಪ್ರಕಾಶನಗೊಂಡ ಗ್ರಂಥಗಳ ಬಗ್ಗೆ ವಿವರಗಳನ್ನು ಕೊಡುವ ಪುರವಣಿ ಸಂಪುಟವನ್ನೂ ಪ್ರಕಟಿಸಲಾಗಿದೆ. ಇಲ್ಲಿನ ವಿವರಗಳು ದಾಶಮಿಕ ವರ್ಗಿಕರಣ ಪದ್ಧತಿಯಂತಿವೆ. ಲೇಖಕ, ಗ್ರಂಥ, ಶೀರ್ಷಿಕೆ- ಈ ವಿಷಯಗಳಿಗನುಸಾರವಾಗಿ ಮೂರು ಬೇರೆ ಬೇರೆ ಪರಿಶಿಷ್ಟಗಳನ್ನು ಹಾಗೂ ಪ್ರಕಾಶಕರ ವಿಳಾಸಗಳನ್ನು ಕೊನೆಯಲ್ಲಿ ಕೊಟ್ಟಿದ್ದಾರೆ. ಇದೇ ಮಾದರಿಯ ಇಂಡೆಕ್ಟ್ ರೆಫರೆನ್ಸ್ ಕ್ಯಾಟಲಾಗ್ ಆಫ್ ಇಂಡಿಯನ್ ಬುಕ್ಸ್ 1960 - ಎಂಬ ಸೂಚಿಯಲ್ಲಿ ಭಾರತದಲ್ಲಿ ಪ್ರಕಟವಾದ ಮಹತ್ತ್ವದ ಇಂಗ್ಲಿಷ್ ಗ್ರಂಥಗಳ ಉಲ್ಲೇಖವಿದೆ. ಇದರ ಪುರವಣಿ ಸಂಪುಟ 1962 ರಲ್ಲಿ ಹೊರಬಂದಿತು. ನವದೆಹಲಿಯಲ್ಲಿರುವ ಸಾಹಿತ್ಯ ಅಕಾಡೆಮಿಯ ಬಿ. ಎಸ್. ಕೇಶವನ್ನರ ಪ್ರಧಾನ ಸಂಪಾದಕತ್ವದಲ್ಲಿ ನ್ಯಾಷನಲ್ ಬಿಬ್ಲಿಯಾಗ್ರಫಿ ಆಫ್ ಇಂಡಿಯನ್ ಲಿಟರೇಚರ್ 1901 – 53 ಎಂಬ 4 ಸಂಪುಟಗಳ ಗ್ರಂಥಸೂಚಿಯ ಪ್ರಕಟಣ ಯೋಜನೆಯಲ್ಲಿ 3 ಸಂಪುಟಗಳು ಹೊರಬಂದಿವೆ. ಇಂಗ್ಲಿಷ್ ಮತ್ತು ಸಿಂಧೀ ಭಾಷೆಗಳನ್ನೊಳಗೊಂಡಂತೆ ಭಾರತದ ಎಲ್ಲ ಭಾಷೆಗಳಲ್ಲಿ 1901 ರಿಂದ 1953 ರ ವರೆಗಿನ ಅವಧಿಯಲ್ಲಿ ಪ್ರಕಟವಾದ ಎಲ್ಲ ಗ್ರಂಥಗಳ ವಿವರಣೆಯನ್ನೂ ಈ ಸೂಚಿ ಒದಗಿಸುತ್ತದೆ. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಭಾಷೆಗಳಲ್ಲಿ ಪ್ರಕಟವಾದ ಗ್ರಂಥಗಳ ಬಗ್ಗೆ ವಿವರಗಳನ್ನು ಒಂದನೆಯ ಸಂಪುಟದಲ್ಲೂ ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ ಭಾಷೆಗಳಲ್ಲಿನ ಗ್ರಂಥಗಳ ಬಗ್ಗೆ ಎರಡನೆಯ ಸಂಪುಟದಲ್ಲೂ ಮರಾಠಿ, ಒರಿಯ, ಪಂಜಾಬೀ, ಸಂಸ್ಕೃತ ಭಾಷೆಗಳಲ್ಲಿನ ಗ್ರಂಥಗಳ ಬಗ್ಗೆ ಮೂರನೆಯ ಸಂಪುಟದಲ್ಲೂ ಸಿಂಧಿ, ತಮಿಳು, ತೆಲುಗು, ಉರ್ದು ಭಾಷೆಗಳಲ್ಲಿನ ಗ್ರಂಥಗಳ ಬಗ್ಗೆ ನಾಲ್ಕನೆಯ ಸಂಪುಟದಲ್ಲೂ ರೋಮನ್ ಲಿಪಿಯಲ್ಲಿ ಕೊಡಲಾಗಿದೆ. ಪ್ರತಿಯೊಂದು ಭಾಷೆಯಲ್ಲಿ ಲಭ್ಯವಿರುವ ಗ್ರಂಥಗಳ ವರ್ಗೀಕರಣ ಹೀಗಿದೆ: 1 ಸಾಮಾನ್ಯ ಗ್ರಂಥಗಳು: ಈ ಗುಂಪಿನಲ್ಲಿ ಆಯಾ ಭಾಷೆಗಳಲ್ಲಿಯ ಗ್ರಂಥಸೂಚಿಗಳು, ವಿಶ್ವಕೋಶಗಳು ಮತ್ತು ನಿಘಂಟುಗಳು ಸಮಾವೇಶಗೊಂಡಿವೆ. 2 ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಗ್ರಂಥಗಳು, 3 ಸಾಮಾಜಿಕ ವಿಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳು, 4 ಭಾಷಾಶಾಸ್ತ್ರದ ಗ್ರಂಥಗಳು, 5 ಕಲೆಗಳು, 6 ಸಾಹಿತ್ಯ ಮತ್ತು ಪ್ರವಾಸ ಕಥನಗಳು, 7 ಇತಿಹಾಸ, ಪ್ರವಾಸ ಮತ್ತು ಚರಿತ್ರೆ, 8 ಸಂಕೀರ್ಣ ಗ್ರಂಥಗಳು. ಪ್ರತಿಯೊಂದು ವಿಭಾಗದಲ್ಲೂ ಗ್ರಂಥಗಳನ್ನು ಲೇಖಕರ ಹೆಸರಿನಡಿ ಅಕಾರಾದಿಯಾಗಿ ಕೊಡಲಾಗಿದೆ. ಪ್ರತಿಯೊಂದು ಸಂಪುಟದ ಕೊನೆಯಲ್ಲಿನ ಪರಿಶಿಷ್ಟ ಅಕಾರಾದಿಯಾಗಿದೆ. ಭಾರತದ ಬೇರೆ ಬೇರೆ ಭಾಷೆಗಳಲ್ಲಿಯೂ ಗ್ರಂಥಸೂಚಿಗಳು ಲಭ್ಯವಿವೆ. ಇವುಗಳಲ್ಲಿ ದಾಶಮಿಕ ವರ್ಗಿಕರಣ ಪದ್ಧತಿಯಲ್ಲಿ ಸಿದ್ಧವಾದ ಶಂಕರಗಣೇಶ ದಾತೆಯವರ ಮರಾಠಿ ಗ್ರಂಥಸೂಚೀ (1800 – 1937) ಎಂಬುದು 1800-1937 ಅವಧಿಯಲ್ಲಿ ಮರಾಠಿಯಲ್ಲಿ ಅಚ್ಚಾದ ಎಲ್ಲ ಗ್ರಂಥಗಳ ವಿವರಗಳನ್ನೂ ಕೊಡುತ್ತದೆ. ಭಾರತೀಯ ತತ್ತ್ವಶಾಸ್ತ್ರ ಹಿಂದೂಧರ್ಮ, ಭಾರತೀಯ ಇತಿಹಾಸ ಹಾಗೂ ಇವುಗಳಿಗೆ ಸಂಬಂಧಪಟ್ಟ ಇತರ ವಿಷಯಗಳನ್ನು ಕುರಿತ ಗ್ರಂಥಗಳನ್ನು ದ್ವಿಬಿಂದು ವರ್ಗಿಕರಣದ ಪದ್ಧತಿಯಂತೆ ವಿಭಜಿಸಲಾಗಿದೆ. ಈ ಗ್ರಂಥಗಳಲ್ಲಿ ಎರಡು ಭಾಗಗಳಿದ್ದು ಮೊದಲ ಭಾಗದಲ್ಲಿ ವಿಷಯಾನುಕ್ರಮದಲ್ಲೂ ಎರಡನೆಯ ಭಾಗದಲ್ಲಿ ಅಕ್ಷರಾನುಕ್ರಮದಲ್ಲೂ ಗ್ರಂಥಗಳ ಬಗ್ಗೆ ವಿವರಗಳನ್ನು ಕೊಡಲಾಗಿದೆ. ನಿರ್ಬಚಿತ ಬಂಗ್ಲಾ ಗ್ರಂಥರ ತಾಲಿಕಾ ಎಂಬ ಗ್ರಂಥಸೂಚಿಯಲ್ಲಿ ಬಂಗಾಳಿಯ ಆಯ್ದ 2,354 ಗ್ರಂಥಗಳ ವಿವರಗಳು ದಾಶಮಿಕ ವರ್ಗೀಕರಣ ಪದ್ಧತಿಗನುಗುಣವಾಗಿ ಬಂದಿವೆ. ಇತ್ತೀಚೆಗೆ 1971ರಲ್ಲಿ ಹಿಂದೀ ಸಾಹಿತ್ಯ ಸಾರಿಣೀ ಅಥವಾ ಹಿಂದೀ ಬಿಬ್ಲಿಯಾಗ್ರಫಿ ಎಂಬ ಗ್ರಂಥಸೂಚಿಯ ಮೊದಲ ಸಂಪುಟ ಪೀತಾಂಬರ ನಾರಾಯಣ ಹಾಗೂ ಎಸ್‌. ಭಾಸ್ಕರನ್ ನಾಯರ್ ಎಂಬವರಿಂದ ಸಂಪಾದಿತವಾಗಿ ಪಂಜಾಬಿನ ಹೋಶಿಯಾರಪುರ ದಲ್ಲಿರುವ ವಿಶ್ವೇಶ್ವರಾನಂದ ಸಂಸ್ಥೆಯ ವತಿಯಿಂದ ಪ್ರಕಟವಾಗಿದೆ. ಇದರಲ್ಲಿ 1864 ರಿಂದ ಹಿಂದಿ ಭಾಷೆಯಲ್ಲಿ ಬೆಳಕು ಕಂಡ ಗ್ರಂಥಗಳ ಬಗ್ಗೆ ವಿವರಗಳಿವೆ. ಒಟ್ಟಾರೆ 11 ಸಂಪುಟಗಳ ಈ ಯೋಜನೆಯಲ್ಲಿ 40,000 ಗ್ರಂಥಗಳ ವಿವರಗಳು ಬರುತ್ತವೆ. ಮೊದಲ ಸಂಪುಟದಲ್ಲಿ ಹಿಂದೀ ಸಾಹಿತ್ಯಕ್ಕೆ ಸಂಬಂಧಿಸಿದ ಗ್ರಂಥಗಳ ವಿವರಗಳಿವೆ. ಇನ್ನುಳಿದ 10 ಸಂಪುಟಗಳಲ್ಲಿ ಭಾಷಾವಿಜ್ಞಾನ ಮತ್ತು ವ್ಯಾಕರಣ, ದರ್ಶನ ಹಾಗೂ ಮನಃಶಾಸ ಧರ್ಮ, ಸಾಮಾಜಿಕ ವಿಜ್ಞಾನ, ವಿಜ್ಞಾನ (ಶುದ್ಧ ಹಾಗೂ ಆನ್ವಯಿಕ), ಲಲಿತ ಕಲೆಗಳು,ಉಪಯುಕ್ತ ಕಲೆಗಳು, ಇತಿಹಾಸ, ಭೂಗೋಳ ಮತ್ತು ಕೊನೆಯದಾಗಿ ವಿವಿಧ ವಿಷಯಗಳು - ಹೀಗೆ ಹಲವಾರು ವಿಷಯಗಳಲ್ಲಿ ಪ್ರಕಟವಾಗಿರುವ ಗ್ರಂಥಗಳ ವಿವರಗಳಿವೆ. ಕನ್ನಡದಲ್ಲಿ ಗ್ರಂಥಸೂಚಿ ಸಂಕಲನ ಕಾರ್ಯ 20 ನೆಯ ಶತಮಾನದ ಆರಂಭ ಕಾಲದಿಂದೀಚೆಗೆ ನಡೆದಿದೆ. 1910ರಲ್ಲಿ ಎಲ್.ಡಿ. ಬಾರ್‌ನೆಟ್ ಎಂಬ ಆಂಗ್ಲ ವಿದ್ವಾಂಸ ಲಂಡನಿನ ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯದಲ್ಲಿನ ಕನ್ನಡ, ಕೊಡಗು ಮತ್ತು ಬಡಗ ಗ್ರಂಥ ಗಳ ಸೂಚಿಯೊಂದನ್ನು ತಯಾರಿಸಿದ. ಇದನ್ನು ತಯಾರಿಸುವಲ್ಲಿ ಆರ್. ನರಸಿಂಹಾಚಾರ್ಯ ಮತ್ತು ಜೆ.ಎಫ್. ಪ್ಲೇಟರ ನೆರವು ಆತನಿಗೆ ದೊರಕಿತು. ಮೊದಲ ಸೂಚಿ ಪ್ರಕಟಣೆಯಾದ ಅನೇಕ ವರ್ಷಗಳ ಬಳಿಕ ಇತರ ಕೆಲವು ಸೂಚಿಗಳು ಪ್ರಕಟವಾಗಿವೆ. ಭಾರತದ ರಾಷ್ಟ್ರೀಯ ಗ್ರಂಥಸೂಚಿಯಲ್ಲಿ ಸಮಾವೇಶವಾದ ಕನ್ನಡ ಗ್ರಂಥಗಳ ಪ್ರತ್ಯೇಕ ಪ್ರಕಟಣೆ ಹಾಗೂ ಸಾಹಿತ್ಯ ಅಕಾಡೆಮಿಯವರಿಂದ ಪ್ರಕಟಿಸಲ್ಪಟ್ಟ ನ್ಯಾಷನಲ್ ಬಿಬ್ಲಿಯಾಗಫಿ ಆಫ್ ಇಂಡಿಯನ್ ಲಿಟರೇಚರ್ (2 ನೆಯ ಸಂಪುಟ) - ಇವು ಲಭ್ಯವಿರುವ ಎರಡು ಪ್ರಮುಖ ಗ್ರಂಥಸೂಚಿಗಳು. ಇವಲ್ಲದೆ 1956ರಲ್ಲಿ ನವದೆಹಲಿಯ ಸಾಹಿತ್ಯ ಅಕಾಡೆಮಿಯ ಕೋರಿಕೆಯ ಮೇರೆಗೆ ಕೆ.ಎಸ್‌. ದೇಶಪಾಂಡೆಯವರು ಸಿದ್ಧಪಡಿಸಿದ ಸುಮಾರು 1,200 ಕನ್ನಡ ಗ್ರಂಥ ಸೂಚಿ (ಅಪ್ರಕಟಿತ), ಧಾರವಾಡದಲ್ಲಿ 1957ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ ಜ್ಞಾನ- ವಿಜ್ಞಾನ ಗ್ರಂಥಗಳ ಪ್ರದರ್ಶನದಲ್ಲಿಡಲಾದ ಗ್ರಂಥಗಳ ಸೂಚಿ, ಶ್ರೀನಿವಾಸ ಹಾವನೂರರ ಒಂದು ಸಾವಿರ ಪುಸ್ತಕಗಳು- ಇಂಥವು ವಿವಿಧ ವ್ಯಕ್ತಿಗಳು ತಯಾರಿಸಿದ ಸೂಚಿಗಳು. ಈ ಎಲ್ಲ ಸೂಚಿಗಳೂ ಒಂದೊಂದು ಕಾಲಾವಧಿಗೆ ಮಾತ್ರ ಸೀಮಿತಗೊಂಡಿರುವುದರಿಂದ ಕನ್ನಡದಲ್ಲಿ ಪ್ರಕಟವಾದ ಎಲ್ಲ ಗ್ರಂಥಗಳ ಬಗ್ಗೆ ಸಮಗ್ರವಾದ ವಿವರಗಳನ್ನು ಹೊಂದಿದ ಒಂದೆ ಒಂದು ಸೂಚಿಯ ಅಗತ್ಯ ಕಂಡುಬಂತು. ಇದರ ಸಲುವಾಗಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಗ್ರಂಥಸೂಚಿ: ಮುದ್ರಿತ ಕನ್ನಡ ಕೃತಿಗಳ ವಿವರಣಾತ್ಮಕ ಗ್ರಂಥಸೂಚಿ 1818-1968 -ಎಂಬ ಪ್ರಕಟನೆಯ ಕಾರ್ಯ ಮುಂದುವರಿಯುತ್ತಿದೆ. ಒಟ್ಟು ಆರು ಸಂಪುಟಗಳಲ್ಲಿ ಪ್ರಕಟವಾಗುವ ಈ ಸೂಚಿಯಲ್ಲಿ ಕನ್ನಡದಲ್ಲಿ 1817-1968 ರ ವರೆಗೆ ಅಚ್ಚಾದ ಸುಮಾರು 40,000 ಗ್ರಂಥಗಳ ವಿವರಗಳು ಇರುತ್ತವೆ. ಶುದ್ಧ ವಿಜ್ಞಾನ ಗ್ರಂಥಗಳಿಗೆ ಸಂಬಂಧಿಸಿದ ಮೊದಲ ವಿವರಗಳು ಇರುತ್ತವೆ. ಶುದ್ಧ ವಿಜ್ಞಾನಗ್ರಂಥಗಳಿಗೆ ಸಂಬಂಧಿಸಿದ ಮೊದಲ ಸಂಪುಟ 1971ರಲ್ಲಿ ಹೊರಬಂತು. ಈ ಸಂಪುಟದಲ್ಲಿ ಸಾಮಾನ್ಯ ವಿಜ್ಞಾನ, ಭೌತ ವಿಜ್ಞಾನ, ಗಣಿತ, ಇಂಜಿನಿಯರಿಂಗ್, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಕೃಷಿ ವಿಜ್ಞಾನ, ವೈದ್ಯವಿಜ್ಞಾನ - ಇತ್ಯಾದಿ ಪ್ರಕಟವಾದ ಗ್ರಂಥಗಳ ವಿವರಗಳಿವೆ. ಸ್ಕೂಲ ವಿಷಯಾನುಕ್ರಮದಲ್ಲಿ ಗ್ರಂಥಗಳನ್ನು ವರ್ಗೀಕರಿಸಿ ಪ್ರತಿಯೊಂದು ಗ್ರಂಥಕ್ಕೆ ಲೇಖಕನ ಹೆಸರು ಮತ್ತು ಹುಟ್ಟಿದ ತಾರೀಖು, ಗ್ರಂಥದ ಪೂರ್ಣ ಶೀರ್ಷಿಕೆ, ಅನುವಾದವಿದ್ದರೆ ಯಾವ ಭಾಷೆಯಿಂದ ಮತ್ತು ಈ ಸಂದರ್ಭದಲ್ಲಿ ಮೂಲ ಕೃತಿಯ ಪೂರ್ಣ ಶೀರ್ಷಿಕೆ ಆಯಾ ಭಾಷೆಯಲ್ಲಿದ್ದಂತೆ, ಪ್ರಕಾಶನ ಸ್ಥಳ, ಪ್ರಕಾಶಕ, ಪ್ರಕಾಶನ ವರ್ಷ, ಪುಟಸಂಖ್ಯೆ, ಆಕಾರ, ರಟ್ಟು ಯಾವ ಬಗೆಯದು ಎಂಬ ವಿವರ, ಗ್ರಂಥದ ಬೆಲೆ ಮತ್ತು ಆ ಗ್ರಂಥ ಯಾವ ಗ್ರಂಥಾಲಯದಲ್ಲಿ ಲಭ್ಯವಿದೆ ಎನ್ನುವ ವಿಚಾರ – ಮುಂತಾದವನ್ನು ಕೊಡಲಾಗಿದೆ. ಗ್ರಂಥಗಳಲ್ಲಿ ಚಿತ್ರಗಳಿದ್ದರೆ ಅವನ್ನು ಸಚಿತ್ರ ಎಂದು ಉಲ್ಲೇಖಿಸಲಾಗಿದೆ. ಪಠ್ಯಪುಸ್ತಕಗಳಿದ್ದರೆ ಯಾವ ತರಗತಿಗೆ ಎಂಬುದನ್ನು ಕಾಣಿಸಲಾಗಿದೆ. ಪ್ರತಿಯೊಂದು ಗ್ರಂಥಕ್ಕೂ ಕ್ರಮಾಂಕವಿದೆ. ಪ್ರತಿಯೊಂದು ಗ್ರಂಥದ ಸಂಕ್ಷಿಪ್ತ ವಿವರವನ್ನು ಕೊಡಲಾಗಿದೆ. ಸಂಪುಟದ ಕೊನೆಯಲ್ಲಿ ಗ್ರಂಥಕರ್ತೃ ಸೂಚಿ, ಕೃತಿ ಸೂಚಿ, ವಿಷಯ ವಿಭಾಗ ಕ್ರಮ, ಪ್ರಕಾಶಕರು, ಮಾಲಿಕೆಗಳು, ಗ್ರಂಥಭಂಡಾರಗಳು ಮತ್ತು ಅವುಗಳಿಗೆ ಉಪಯೋಗಿಸಿದ ಸಂಕೇತಗಳು ಎಂಬ ಅನುಬಂಧಗಳಿವೆ. - - ಸೂಚೀಕರಣದ ಇನ್ನಿತರ ಪ್ರಕಾರಗಳನ್ನು ಕೆಳಗೆ ಸಂಕ್ಷಿಪ್ತವಾಗಿ ವಿವೇಚಿಸಲಾಗಿದೆ: ಆಯ್ಕಕೃತ ಸೂಚೀಕರಣ: ಒಂದು ಗ್ರಂಥಾಲಯದಲ್ಲಿರುವ ಗ್ರಂಥಗಳ ಸಂಖ್ಯೆಗೆ ಸಮನಾಗಿ ಉಲ್ಲೇಖ ಕಾರ್ಡುಗಳೂ ಇರಬೇಕಾಗುತ್ತದೆ. ಇವನ್ನು ಸಂಗ್ರಹಿಸಿಡುವ ಮರದ ಇಲ್ಲವೇ ಕಬ್ಬಿಣದ ಕ್ಯಾಬಿನೆಟ್ಟುಗಳ, ಆವರಿಸಿಕೊಳ್ಳುವ ಸ್ಥಳ – ಇತ್ಯಾದಿಗಳನ್ನು ಕುರಿತು ಯೋಚಿಸಬೇಕಾದ್ದು ಅಗತ್ಯ. ಕಾರ್ಡುಸೂಚಿಯ ಗಾತ್ರ ದೊಡ್ಡದಾದಂತೆ ಗ್ರಂಥಾಲಯಗಳಲ್ಲಿ ಸಾಕಷ್ಟು ವಿಸ್ತಾರವಾದ ಸ್ಥಳ ಬೇಕಾಗುತ್ತದೆ. ಗ್ರಂಥಗಳು ಹೆಚ್ಚಾದಂತೆ ಬೆಳೆಯುವ ಗ್ರಂಥಸೂಚಿಗಳು ಗ್ರಂಥಪಾಲರಿಗೆ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡುತ್ತವೆ. ಈ ಅಡ್ಡಿ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ನಿವಾರಣೆಗಾಗಿ ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಗ್ರಂಥಸೂಚಿಗಳು ಕೈಮೀರಿ ಬೆಳೆಯದಂತೆ ಹಿಡಿತದಲ್ಲಿಟ್ಟುಕೊಂಡು ಹೋಗಲು ಆಯೀಕೃತ ಸೂಚೀಕರಣ ಪದ್ಧತಿಯನ್ನು (ಸೆಲೆಕ್ಟಿವ್ ಕ್ಯಾಟಲಾಗ್) ಆರಿಸಲಾಗುತ್ತದೆ. ನಿತ್ಯೋಪಯೋಗದಲ್ಲಿರುವ ಮಹತ್ತ್ವದ ಗ್ರಂಥಗಳನ್ನಾಯ್ದು ಅವುಗಳಿಗೆ ಬಹಳವೆಂದರೆ ಎರಡು ಉಲ್ಲೇಖಗಳನ್ನು ಮಾಡುತ್ತಾರೆ. ಅಧಿಕ ಸಂಖ್ಯೆಯ ಇತರ ಸಾಮಾನ್ಯ ಗ್ರಂಥಗಳಿಗೆ ಒಂದು ಉಲ್ಲೇಖವನ್ನು ಮಾತ್ರ ಕೊಡಲಾಗುವುದು. ನಿರಾತಂಕವಾಗಿ ಕೆಲಸ ನಿರ್ವಹಿಸುತ್ತಿರುವ ಗ್ರಂಥಾಲಯಗಳಲ್ಲಿ, ಅಲ್ಲಿರುವ ಕಥೆ, ಕಾದಂಬರಿ, ಇತ್ಯಾದಿ ಸಾಧಾರಣ ಲಲಿತ<noinclude></noinclude> 1en1gsvysses4g0jq14urflc8c6hg9z ಪುಟ:Mysore-University-Encyclopaedia-Vol-6-Part-14.pdf/೨೬ 104 118502 314184 2026-05-01T02:20:50Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಸಾಹಿತ್ಯಗ್ರಂಥಗಳಿಗೆ ಸಂಬಂಧಿಸಿದಂತೆ ಒಂದು ಕಾರ್ಡನ್ನೂ ಬರೆಯುವುದಿಲ್ಲ. ಕೇವಲ ವಿಶಿಷ್ಟ ಗ್ರಂಥಗಳನ್ನು ಕುರಿತಂತೆ ಮಾತ್ರ ಕಾರ್ಡುಗಳು ತಯಾರಾಗುತ್ತವೆ. ಬಹುಮುಖ ಉಳಿತಾಯ ಕಾಣುವ ಈ ಕ್ರಮದಿಂದ ಗ್ರಂಥಸೂ... 314184 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಸಾಹಿತ್ಯಗ್ರಂಥಗಳಿಗೆ ಸಂಬಂಧಿಸಿದಂತೆ ಒಂದು ಕಾರ್ಡನ್ನೂ ಬರೆಯುವುದಿಲ್ಲ. ಕೇವಲ ವಿಶಿಷ್ಟ ಗ್ರಂಥಗಳನ್ನು ಕುರಿತಂತೆ ಮಾತ್ರ ಕಾರ್ಡುಗಳು ತಯಾರಾಗುತ್ತವೆ. ಬಹುಮುಖ ಉಳಿತಾಯ ಕಾಣುವ ಈ ಕ್ರಮದಿಂದ ಗ್ರಂಥಸೂಚಿ ಅತಿಯಾಗಿ ಬೆಳೆಯದಂತೆ ತಡಬಹುದು. ಸಂಕ್ಷಿಪ್ತ ಸೂಚೀಕರಣ: ಇದರ ಪ್ರಕಾರ ಕೆಲವೇ ಶಬ್ದಗಳನ್ನುಪಯೋಗಿಸಿ ಕಾರ್ಡಿನ ಮೇಲೆ ಗ್ರಂಥದ ವಿವರಗಳನ್ನು ಕೊಡಲಾಗುತ್ತದೆ. ಪ್ರಮುಖವಾಗಿ ಲೇಖಕನ ಹೆಸರು, ಗ್ರಂಥದ ಶಿರೋನಾಮೆ ಇವೆರಡೂ ಸಾಧ್ಯವಿದ್ದಷ್ಟೂ ಸಂಕ್ಷಿಪ್ತವಾಗಿರುತ್ತವೆ. ಆಯೀಕೃತ ಸೂಚಿಗಿಂತ ಸಂಕ್ಷಿಪ್ತ ಸೂಚಿಯನ್ನು ಸಿದ್ಧಪಡಿಸುವಲ್ಲಿ ಕಡಿಮೆ ಸಮಯ ಹಿಡಿಯುತ್ತದೆ, ವೆಚ್ಚವೂ ಕಡಿಮೆ. ಸಹಕಾರೀ ಸೂಚೀಕರಣ ವಿವಿಧ ಆಡಳಿತಕ್ಕೊಳಪಟ್ಟ ಅನೇಕ ಗ್ರಂಥಾಲಯಗಳು ಸಾಮೂಹಿಕ ಸಹಕಾರದಿಂದ ಸೂಚೀಕರಣ ಕಾರ್ಯಕ್ಕಾಗಿ ಒಂದು ಸ್ವತಂತ್ರ ಕೇಂದ್ರವನ್ನು ತೆರೆದು ಅಲ್ಲಿ ಗ್ರಂಥಸೂಚಿಯ ಉಲ್ಲೇಖವನ್ನು ಸಾಕಷ್ಟು ಸಂಖ್ಯೆಯಲ್ಲಿ ಸಿದ್ಧಪಡಿಸಿ ಸದಸ್ಯ ಗ್ರಂಥಾಲಯಗಳಿಗೆ ಯೋಗ್ಯಬೆಲೆಗೆ ಒದಗಿಸುತ್ತವೆ. ಇದರಿಂದ ಪ್ರತಿಯೊಂದು ಸದಸ್ಯ ಗ್ರಂಥಾಲಯವೂ ಪ್ರತ್ಯೇಕವಾಗಿ ಸೂಚಿಗಳನ್ನು ತಯಾರಿಸುವ ಅಗತ್ಯ ಒದಗದು. ಸಹಕಾರೀ ಸೂಚೀಕರಣದ ಯಶಸ್ಸು ಸದಸ್ಯ ಗ್ರಂಥಾಲಯಗಳ ಸಂಖ್ಯೆ, ಒಂದೇ ಬಗೆಯ ಗ್ರಂಥ ಉಲ್ಲೇಖಗಳ ಸಂಖ್ಯೆ - ಇವನ್ನು ಅವಲಂಬಿಸಿದೆ. ಸದಸ್ಯ ಗ್ರಂಥಾಲಯಗಳ ಸಂಖ್ಯೆ ಹೆಚ್ಚಿದಷ್ಟೂ ಲಾಭ ಅಧಿಕ. ಈ ಎಲ್ಲ ಗ್ರಂಥಾಲಯಗಳಲ್ಲಿ ಒಂದೇ ತರದ ಗ್ರಂಥಸೂಚಿಸಂಹಿತೆಯಿದ್ದರೆ ಕಾರ್ಡುಗಳನ್ನು ಬರೆಯುವ ಕೆಲಸ ಸುಗಮವಾಗುತ್ತದೆ. ಕೇಂದ್ರೀಕೃತ ಸೂಚಕರಣ: ಒಂದೇ ಆಡಳಿತಕ್ಕೊಳಪಟ್ಟ ಗ್ರಂಥಾಲಯ ವ್ಯವಸ್ಥೆಯ ಗ್ರಂಥಗಳಿಗೆಲ್ಲ ಕಾರ್ಡುಗಳನ್ನು ಬರೆದು ಅನಂತರ ಸಂಬಂಧಪಟ್ಟ ಶಾಖಾಗ್ರಂಥಾಲಯ ಗಳಿಗೆ ಕಳಿಸಿಕೊಡುವ ಪದ್ಧತಿ ಕೇಂದ್ರ ಗ್ರಂಥಾಲಯಗಳಲ್ಲಿರುವುದರಿಂದ ಒಂಥ ಸೂಚೀಕರಣಕ್ಕೆ ಈ ಹೆಸರಿದೆ (ಸೆಂಟ್ರಲೈಸ್ಟ್ ಕ್ಯಾಟಲಾಗಿಂಗ್). ಇದು ಒಂದು ರೀತಿಯಲ್ಲಿ ಸಹಕಾರೀ ಸಬಕೀಕರಣವನ್ನು ಹೋಲುತ್ತದೆ. ಆದರೆ ಇವೆರಡರಲ್ಲಿ ವ್ಯತ್ಯಾಸಗಳಿಲ್ಲದಿಲ್ಲ. ಕೇಂದ್ರೀಕೃತ ಸೂಚೀಕರಣ ಒಂದೇ ಆಡಳಿತದ ಕ್ಷೇತ್ರದಲ್ಲಿ ಬರುವ 40-50 ಹಳ್ಳಿಯ ಗ್ರಂಥಾಲಯಗಳಿಗೆ ಸೀಮಿತ, ಉದಾಹರಣೆಗೆ ಸಾರ್ವಜನಿಕ ಗ್ರಂಥಾಲಯ ಮಂಡಲದ ತಾಲ್ಲೂಕು ಕೇಂದ್ರ ಗ್ರಂಥಾಲಯದ ಸುತ್ತಮುತ್ತಲಿನ 40-50 ಗ್ರಾಮ ಗ್ರಂಥಾಲಯಗಳಿಗೆ ಹೊಸ ಹೊಸ ಗ್ರಂಥಗಳನ್ನು ಪೂರೈಸಬೇಕಾದರೆ ಆಗ ಗ್ರಂಥಗಳ ಆಯ್ಕೆ, ಕಳ್ಳುವುದು, ಸಿದ್ಧತೆ, ಮಕದ ಸೂಚೀಕರಣ- ಈ ಎಲ್ಲ ತಾಂತ್ರಿಕ ಕೆಲಸಗಳೂ ತಾಲ್ಲೂಕು ಗ್ರಂಥಾಲಯದಲ್ಲಿಯೇ ನಡೆಯಬೇಕಾಗುತ್ತದೆ. ಅಲ್ಲಿಂದ ಗ್ರಂಥಗಳನ್ನು ಅವುಗಳ ಕಾರ್ಡುಗಳೊಂದಿಗೆ ಗ್ರಾಮ ಗ್ರಂಥಾಲಯಗಳಿಗೆ ಕಳುಹಿಸಬೇಕಾಗುತ್ತದೆ. ಇವುಗಳಲ್ಲಿನ ಸೂಚೀಕರಣ ಕಾರ್ಯ ಗ್ರಂಥಾಲಯದಲ್ಲೇ ನಡೆದಿರುವುದರಿಂದ ಶಾಖಾ ಗ್ರಂಥಾಲಯಗಳಿಗೆ ವೇಳೆ, ಶ್ರಮ, ಹಣ - ಇವುಗಳ ಉಳಿತಾಯವಾಗುತ್ತದೆ. ಲಿಪ್ಯಂತರ: ಒಂದು ಗ್ರಂಥಸೂಚಿಯಲ್ಲಿ ದೊರೆಯುವ ಎಲ್ಲ ವಿವರಗಳನ್ನು ಬೇರೆ ಬೇರೆ ಭಾಷೆಗಳನ್ನಾಡುವ ಜನರಿಗೆ ದೊರಕಿಸುವ ಸಲುವಾಗಿ ಒಂದು ಭಾಷೆಯಲ್ಲಿರುವ ವಿವರಗಳನ್ನು ಇನ್ನಿತರ ಭಾಷೆಗಳಲ್ಲಿ ಲಿಪ್ಯಂತರ (ಟ್ರಾನ್ಸ್‌ ಲಿಟರೇಟ್) ಮಾಡುವ ಪದ್ಧತಿಯೂ ಅನೇಕ ಗಂಥಾಲಯಗಳಲ್ಲಿದೆ. ಒಂದು ಭಾಷೆಯಲ್ಲಿನ ಗ್ರಂಥತೆಯನ್ನು ಇನ್ನಿತರ ಭಾಷೆಗಳಲ್ಲಿ ಲಿಗ್ನಂತರ ಮಾಡುವಾಗ ಒದಗಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಲು ಕೆಲವು ಸರ್ವಮಾನ್ಯ ಪದ್ಧತಿಗಳನ್ನು ಅನುಸರಿಸಲಾಗುತ್ತದೆ, ಸೌತನ್ನ ಬಿಸಿಗಳಲ್ಲಿನ ಗಂದಸೂಚಿಗಳನ್ನು ರೋಮನ್ ಲಿಪಿಯಲ್ಲಿ ಲಿಪ್ಯಂತರಗೊಳಿಸುವ ಕಾರ್ಯ ಜರ್ಮವ್ ಪದ್ಧತಿ, ಫ್ರೆಂಚ್ ಪದ್ಧತಿ ಅಮೆರಿಕ ಕಾಂಗ್ರೆಸ್‌ ಗ್ರಂಥಾಲಯ ಪದ್ಧತಿ ಹಾಗೂ ಅಂತಾರಾಷ್ಟ್ರೀಯ ಪದ್ಧತಿಗಳಿಗೆ ಅನುಗುಣವಾಗಿ ನಡೆಯುತ್ತದೆ. ಇವುಗಳಲ್ಲಿ ಅಂತಾರಾಷ್ಟ್ರೀಯ ಪದ್ಧತಿಯೇ ಹೆಚ್ಚು ಬಳಕೆಯಲ್ಲಿದೆ. ಭಾರತ ರಾಷ್ಟ್ರೀಯ ಗ್ರಂಥಸೂಚಿಯಲ್ಲಿ ಇದೇ ಪದ್ಧತಿಯನ್ನು ಅನುಸರಿಸಲಾಗಿದೆ. ಎಲ್ಲ ಭಾಷೆಗಳ ವರ್ಣಮಾಲೆಯಲ್ಲಿ ಸಮಾನ ಅಕ್ಷರಗಳನ್ನು ಇರುವುದಿಲ್ಲವಾದ ಕಾರಣ ಒಂದು ಲಿಪಿಯಿಂದ ಮತ್ತೊಂದು ಲಿಪಿಗೆ ಬದಲಿಸುವಾಗ ಕೆಲವಾರು ಅಂತಾರಾಷ್ಟ್ರೀಯ ಚಿಹ್ನೆಗಳನ್ನು ಉಪಯೋಗಿಸುತ್ತಾರೆ (ಬಿ.ಬಿ.ಎಚ್.ಎಸ್ಆರ್.ಜಿ.ಯು.ಜಿ.ಎಂ.ಪಿ.) 6 ಗ್ರಂಥಗಳ ಕಣ್ಮರೆ ಹಾಗೂ ಹಾನಿ: ಗ್ರಂಥಾಲಯಗಳಲ್ಲಿರುವ ಗ್ರಂಥ, ಪತ್ರಿಕೆ, ಫಿಲ್ಡ್ ಮತ್ತು ಇತರ ಪಠನ ಸಾಮಗ್ರಿಗಳೆಲ್ಲ ಸಾವಯವ ಸಂಯುಕ್ತಗಳಾಗಿದ್ದು ಅವುಗಳ ಆಯುಷ್ಯ ಪರಿಮಿತವಾಗಿರುತ್ತದೆ. ಸ್ವಾಭಾವಿಕವಾದ ಜೀರ್ಣಾವಸ್ಥೆ ಒದಗುವ ಮುನ್ನವೇ ಇಲ್ಲಿಯ ಅನೇಕ ವಸ್ತುಗಳು ಇತರೇ ಬಗೆಯ ಹಾನಿಗಳಿಗೆ ತುತ್ತಾಗುತ್ತವೆ. ಈ ಹಾನಿ ಮಾನವನಿಂದಾಗಬಹುದು, ಕ್ರಿಮಿಕೀಟಗಳಿಂದಾಗಬಹುದು, ನೈಸರ್ಗಿಕ ಕಾರಣ ಗಳಿಂದಾಗಬಹುದು. ಮಾನವನಿಂದಾಗುವ ಹಾನಿಗಳಲ್ಲಿ ಎರಡು ಬಗೆ: 1 ಸಾಮೂಹಿಕ ರೂಪದ ಸಾಮಾಜಿಕ ಹಾಗೂ ರಾಜಕೀಯ ಮೂಲದವು. 2 ವೈಯಕ್ತಿಕ ಮೂಲದವು. ೬೯೭ 1 ಸಾಮೂಹಿಕ ರೂಪದ ಸಾಮಾಜಿಕ ಮತ್ತು ರಾಜಕೀಯ ಕಾರಣಗಳು: ಗ್ರಂಥಾಲಯದ ಇತಿಹಾಸ ಹಾಗೂ ಮಾನವನ ಸಾಮಾನ್ಯ ಇತಿಹಾಸಗಳನ್ನು ಪರಿಶೀಲಿಸಿದಾಗ ಒಂದೆಡೆ ಮಾನವ ಜನಾಂಗ ಸಾಹಿತ್ಯ, ಕಲೆ ಮುಂತಾದವುಗಳ ಉಪಾಸಕನಾಗಿ ಸಂಸ್ಕೃತಿಯ ಪಥದಲ್ಲಿ ಸಾಗುತ್ತಿದ್ದರೆ, ಇನ್ನೊಂದೆಡೆ ಅವುಗಳ ನಾಶದತ್ತ ಮತ್ನಿಸಿರುವುದನ್ನು ಕಾಣಬಹುದು. ಅಲೆಕ್ಸಾಂಡ್ರಿಯ, ಭಾರತದ ನಾಲಂದ, ತಕ್ಷಶಿಲೆ ಮುಂತಾದ ಕಡೆಗಳಲ್ಲಿದ್ದ ಅತ್ಯಮೂಲ್ಯ ಗ್ರಂಥಾಲಯಗಳನ್ನು ಧ್ವಂಸಗೊಳಿಸಲು ಮಾನವನೇ ಕಾರಣ. ಆಧುನಿಕ ಕಾಲವೂ ಈ ತರದ ವಿಧ್ವಂಸಕ ಕೃತ್ಯಗಳಿಗೆ ಹೊರತಾಗಿಲ್ಲ. ಕಳೆದ ಎರಡನೆಯ ಮಹಾಯುದ್ಧದಲ್ಲಿ ಮನಿಲ, ಮಿಲಾನ್, ಲಂಡನ್, ಕೊರಿಯ, ಶಾಂಘಾಯ್ ಮುಂತಾದೆಡೆಗಳಲ್ಲಿ ಅನೇಕ ಅಮೂಲ್ಯ ಗ್ರಂಥಾಲಯಗಳು ನಾಶವಾಗಿವೆ. ಚೆಕೊಪ್ಲೋವಾಕಿಯದಲ್ಲಿ ನೂರಾರು ಗ್ರಂಥಾಲಯಗಳು ನಷ್ಟವಾಗಿವೆಯಲ್ಲದೆ ಪೋಲೆಂಡಿನಲ್ಲಿ ಪೋಲಿಷ್ ಭಾಷೆಯ ಒಂದೂ ಗ್ರಂಥ ಉಳಿಯದಂತೆ ನಾಶವಾಗಿದೆ ಎಂದು ಹೇಳಲಾಗಿದೆ. ಈ ರೀತಿಯ ಹಾನಿಗಳು ಯುದ್ಧಕಾರಣದಿಂದ ಉರುಗುತ್ತಿದೆ. ಯುದ್ಧಕಾಲದಲ್ಲಿ ಐತಿಹಾಸಿಕ ಕಟ್ಟಡಗಳು, ಆಸ್ಪತ್ರೆಗಳು ವಸ್ತುಸಂಗ್ರಹಾಲಯಗಳಿಗೆ ಯಾವ ರೀತಿಯಲ್ಲಿ ರಕ್ಷಣೆ ಕೊಡಬೇಕೋ ಅದೇ ರೀತಿಯಲ್ಲಿ ಗ್ರಂಥಾಲಯಗಳಿಗೂ ರಕ್ಷಣೆ ಕೊಡಬೇಕಾದುದು ಸಂಸ್ಕೃತಿ ಹಾಗೂ ಜನಾಂಗ ಪ್ರಗತಿಯ ದೃಷ್ಟಿಯಿಂದ ಆಗ ಸಾಮಾಜಿಕ ಕಾರಣಗಳಿಂದ ಗ್ರಂಥಾಲಯಗಳಿಗೆ ಹಾನಿಯೊದಗುವುದೂ ಇದೆ. ವೈಷಮ್ಯ, ಅಸೂಯೆ, ಇಲ್ಲವೇ ಬೇಜವಾಬ್ದಾರಿತನಗಳಿಂದ ಗ್ರಂಥಾಲಯಗಳ ಅಮೂಲ್ಯ ಗ್ರಂಥಗಳು ನಾಶವಾಗುವುದುಂಟು. ವಿದ್ಯಾರ್ಥಿ ಗಲಭೆಗಳಲ್ಲಿ ವಿಶ್ವವಿದ್ಯಾಲಯಗಳ ಶಾಲಾ ಕಾಲೇಜುಗಳ ಗ್ರಂಥಾಭಂಡಾರಗಳು ನಷ್ಟಕ್ಕೆ ಒಳಗಾಗುವುದೂ ಉಂಟು. 2 ವೈಯಕ್ತಿಕ ಕಾರಣಗಳು: ಕೆಲವೊಂದು ಸಮಾಜಘಾತುಕ ವ್ಯಕ್ತಿಗಳಿಂದ ಗ್ರಂಥಾಲಯದಲ್ಲಿ ಅನೇಕ ಬಗೆಯ ನಷ್ಟಗಳು ಸಂಭವಿಸುವುದುಂಟು. ಈ ನಷ್ಟ ಕಾಲ ದೇಶ ಪರಿಸ್ಥಿತಿಗನುಗುಣವಾಗಿ ಭಿನ್ನವಾಗಿರುತ್ತದೆ. ಪರ್ಷಿಯದ ರಾಜ ಎರಡನೆಯ ರಾಮ್‌ಸ್‌ನ ಗ್ರಂಥಾಲಯದಲ್ಲಿ ಆಗುತ್ತಿದ್ದ ಗ್ರಂಥಚೌರ್ಯದ ವಿಚಾರದಲ್ಲಿ ಅವನ ನಿಯಮ ಹೀಗಿತ್ತು. ಯಾವಾಹ ಮಸ್ತಕವನ್ನು ಕದ್ದೊಯ್ಯವನೋ ಆತ ಸಾವಿರ ಛಡಿಗಳ ಶಿಕ್ಷೆಗೆ ಒಳಗಾಗಬೇಕಿತ್ತು ಅಲ್ಲದೆ ಆತ ಕುಷ್ಠರೋಗ ಮೊದಲಾದ ಭಯಂಕರ ರೋಗಕ್ಕೆ ತುತ್ತಾಗಲಿ ಎಂಬ ಶಾಪವನ್ನು ಹಾಕಲಾಗುತ್ತಿತ್ತು. ಇಂಗ್ಲೆಂಡಿನ ರಾಜ ನಾಲ್ಕನೆಯ ಹಯ ಕಾಲದಲ್ಲಿ ಗ್ರಂಥಚೋರನಿಗೆ ಮರಣದಂಡನೆಯ ತನಕವೂ ಶಿಕ್ಷೆ ವಿಧಿಸಲಾಗುತ್ತಿತ್ತು. ಸರ್ವಸಾಮಾನ್ಯವಾಗಿ ಆಧುನಿಕ ಗ್ರಂಥಾಲಯಗಳಲ್ಲಿ ವ್ಯಕ್ತಿಗಳಿಂದ ಮೂರು ರೀತಿಯಲ್ಲಿ ಹಾಗಳೊಂದುತ್ತವೆ. ಆ) ಸ್ವಾರ್ಥ ಬಾಯಿಂದ ಗ್ರಂಥಗಳನ್ನು ಸ್ಥಾನಪಲ್ಲಟ ಮಾಡುವುದು ಆ) ಗ್ರಂಥಗಳನ್ನು ಹರಿದು ವಿರೂಪಗೊಳಿಸಿ ಹಾಳುಗೆಡಹುವುದು. ಇ) ಗ್ರಂಥಗಳನ್ನು ಕದ್ದೊಯ್ಯುವುದು, ಅ) ಗ್ರಂಥಗಳ ಸ್ಥಾನಪಲ್ಲಟ: ಗ್ರಂಥಗಳನ್ನು ಸ್ವಾರ್ಥಬುದ್ಧಿಯಿಂದ ತಮ್ಮ ಸ್ವಂತ ಉಪಯೋಗಕ್ಕಾಗಿ ಇಲ್ಲವೆ ಸಹಜವಾದ ಮರವೆಯಿಂದ, ಅಸಡ್ಡೆಯಿಂದ, ಇತರರಿಗೆ ಸಿಗದ ರೀತಿಯಲ್ಲಿ ಗ್ರಂಥಾಲಯದೊಳಗೆ ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸುವುದು ಕಂಡುಬಂದಿದೆ. ಇದು ಹೆಚ್ಚಾಗಿ ಮುಕ್ತದ್ವಾರ ಪದ್ಧತಿ ಇರುವ ಗ್ರಂಥಾಲಯಗಳಲ್ಲಿರುವ ದುಶ್ಚಟ. ಈ ರೀತಿ ಸ್ಥಳಾಂತರಿಸಿ ಇತರರಿಗೆ ಗ್ರಂಥಗಳು ದೊರಕದಂತೆ ಮಾಡುವುದರಿಂದ, ಇತರ ಓದುಗರ ಮಟ್ಟಿಗೆ ಆ ಪುಸ್ತಕಗಳು ಕಳವಾದ ಗ್ರಂಥಗಳಂತೆಯೇ. ಈ ತರದ ದುಶ್ಚಟಗಳು ಹೆಚ್ಚಾಗಿ ಶಾಲಾ ಕಾಲೇಜುಗಳಲ್ಲಿ ಪರೀಕ್ಷಾ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸುವ ಇಲ್ಲವೆ ಕಡಿಮೆಗೊಳಿಸುವ ಉಪಾಯವೆಂದರೆ ತುಂಬ ಬೇಡಿಕೆಯಿರುವ ಪುಸ್ತ'ಗಳನ್ನು ಪ್ರತ್ಯೇಕವಾಗಿ ಮುಟ್ಟಿದ ಕಪಾಟಿನಲ್ಲಿಟ್ಟು ಓದುಗರಿಗೆ ಕೊಡುವರು. ಆ) ಗ್ರಂಥಭಾಗಗಳನ್ನು ಹರಿದೊಯ್ಯುವುದು ಇಲ್ಲವೆ ವಿರೂಪಗೊಳಿಸಿ ಹಾಳುಗೆಡಹುವುದು ಇನ್ನೊಂದು ಬಗೆಯ ಕೆಟ್ಟಚಾಳಿ. ಈ ತೆರನ ನಪ್ಪ ಕೇವಲ ಮುಕ್ತದ್ವಾರ ಪದ್ಧತಿಯಿರುವ ಗ್ರಂಥಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಂಥಗಳಲ್ಲಿನ ಪುಟಗಳನ್ನು ಹರಿದೊಯುವುದು, ತಿಗಳನ್ನು ಕತ್ತರಿಸುವುದು, ಮಸ್ತಕಗಳಲ್ಲಿ ಟೀಕೆ ಟಿಪ್ಪಣಿ ಅಲ್ಲದ ಇನ್ನೂ ಏನೇನೋ ಬರೆದು ವಿರೂಪಗೊಳಿಸುವುದು- ಇಂಥ ಹಲವಾರು ದುಷ್ಕೃತ್ಯಗಳಿಂದ ಪುಸ್ತಕಗಳು ನಷ್ಟಗೊಳ್ಳುವ ಸಂಗತಿ ಎಲ್ಲ ಗ್ರಂಥಪಾಲಕರ ಅನುಭವಕ್ಕೆ ಬಂದ ವಿಷಯವೇ ಆಗಿದೆ. ಇಂಥ ದುಷ್ಕೃತ್ಯಗಳು ವ್ಯಕ್ತಿಗಳ ನಾಗರಿಕ ಪ್ರಜ್ಞೆಯನ್ನು ಅವಲಂಬಿಸಿದೆ. ಗ್ರಂಥಾಲಯ ಒಂದು ಸಾರ್ವಜನಿಕ ಸಂಪತ್ತು, ಅದಕ್ಕೆ ಒದಗುವ ಹಾನಿ, ತನ್ನ ಸ್ವಂತದ ಹಾನಿ ಹಾಗೂ ರಾಷ್ಟ್ರದ ಹಾನಿ ಎಂಬ ಭಾವನೆ ವ್ಯಕ್ತಿಗಳಲ್ಲಿ ಜಾಗೃತವಾಗಬೇಕು. ಗ್ರಂಥಾಲಯದ ನೌಕರರು ಸಾರ್ವಜನಿಕರಿಗೆ ಈ ವಿಷಯವನ್ನು ಆಗಾಗ ಹೇಳಿ ಅವರ ಮನಃಪರಿವರ್ತನೆ ಮಾಡುವುದು ಒಳ್ಳೆಯದು. ಗ್ರಂಥಗಳನ್ನು ಓದುಗರು ತೀರ ಅಲಕ್ಷ್ಯದಿಂದ ಉಪಯೋಗಿಸಿ ಹಾಳುಗೆಡಹುವ ಪ್ರವೃತ್ತಿಯನ್ನೂ ಇದೇ ರೀತಿಯಲ್ಲಿ ಕಡಿಮೆಗೊಳಿಸಬೇಕು. ಈ ರೀತಿ ಉಂಟಾಗುವ<noinclude></noinclude> 00d71rif22eauhtsesu7si3b16krkjj ಪುಟ:Mysore-University-Encyclopaedia-Vol-6-Part-14.pdf/೨೭ 104 118503 314186 2026-05-01T02:21:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಗ್ರಂಥಗಳ ನಷ್ಟ ನಿವಾರಣೆ ಹೆಚ್ಚಾಗಿ ನೌಕರವರ್ಗದ ದಕ್ಷತೆ, ನಿಪುಣತೆಗಳನ್ನು ಅವಲಂಬಿಸಿದೆ. ಒಳ್ಳೆಯ ಗ್ರಂಥಾಲಯ ತನ್ನ ಸೇವೆಯೊಂದಿಗೆ ಜನ ಸಾಮಾನ್ಯರ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ನಾಗರಿಕ ಪ್ರಜ್ಞೆಯ... 314186 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಗ್ರಂಥಗಳ ನಷ್ಟ ನಿವಾರಣೆ ಹೆಚ್ಚಾಗಿ ನೌಕರವರ್ಗದ ದಕ್ಷತೆ, ನಿಪುಣತೆಗಳನ್ನು ಅವಲಂಬಿಸಿದೆ. ಒಳ್ಳೆಯ ಗ್ರಂಥಾಲಯ ತನ್ನ ಸೇವೆಯೊಂದಿಗೆ ಜನ ಸಾಮಾನ್ಯರ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ನಾಗರಿಕ ಪ್ರಜ್ಞೆಯನ್ನು ಮೂಡಿಸಿ ಸತ್ಪಜೆಗಳನ್ನಾಗಿ ಮಾಡುವ ಒಂದು ಮಹತ್ತರ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ. ಅನವರತ ನೂರಾರು ಓದುಗರ ಉಪಯೋಗದಿಂದಾಗಿ ಗ್ರಂಥಗಳು ಸ್ವಾಭಾವಿಕ ವಾಗಿ ಹಾನಿಗೊಳಗಾಗುವುದು ಸಹಜ. ಗ್ರಂಥಗಳ ರಕ್ಷಾಪುಟಗಳು ಹರಿದು ಹೋಗುವುದು, ಹಾಳೆಗಳು ಕಿತ್ತು ಬರುವುದು, ಹೊಲಿಗೆಯ ನೂಲು ತುಂಡಾಗಿ ಪುಟಗಳು ಬಿಡಿಬಿಡಿಯಾಗಿ ಎದ್ದು ಬರುವುದು, ಪುಟಗಳ ದಂಡೆಗಳು ಮಡಚಲ್ಪಡುವುದು ಇತ್ಯಾದಿ ಹಾನಿಗಳಿಗೆ ಪುಸ್ತಕಗಳು ಆಗಾಗ ಒಳಗಾಗುತ್ತಿರುತ್ತವೆ. ಪುಸ್ತಕಗಳು ಶಾಶ್ವತ ವಸ್ತುಗಳಲ್ಲ, ಆದರೆ ಅಂಥ ಅವಸ್ಥೆಗಿಳಿದ ಗ್ರಂಥಗಳನ್ನು ಕ್ಲುಪ್ತ ಸಮಯದಲ್ಲಿ ಯೋಗ್ಯ ದುರಸ್ತಿಗೊಳಪಡಿಸುವುದರಿಂದ, ಅವುಗಳ ಉಪಂಕ್ತತೆಯನ್ನು ಹೆಚ್ಚಿಸಿ, ಅವುಗಳಿಗೆ ಒದಗಬಹುದಾದ ನಷ್ಟಗಳನ್ನು ನೀಗಿಸಬಹುದು. ಸರಿಯಾದ ರೀತಿಯಲ್ಲಿ ಪುನಃ ಹೊಲಿದು ರಕ್ಷಾಪುಟಗಳನ್ನು ಹೊಸದಾಗಿ ಹಾಕುವ ಅಗತ್ಯವಿದ್ದರೆ ತಕ್ಷಣವೇ ಅಂಥ ಗ್ರಂಥಗಳನ್ನು ಬೇರ್ಪಡಿಸಿದರೆ ಅವುಗಳಿಗೆ ಉಂಟಾಗಬಹುದಾದ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು. ಈ ರೀತಿ ಪುನಃ ರಟ್ಟು ಕಟ್ಟಿಸುವಾಗಲೂ ಅವುಗಳಿಗೆ ಉಪಯೋಗಿಸುವ ರಟ್ಟು, ಕಾಗದ, ಅಂಟು, ದಾರ, ಹೊದಿಕೆ ಬಟ್ಟೆ ಚರ್ಮ- ಮುಂತಾದ ಸಾಮಗ್ರಿಗಳು ಉತ್ತಮ ಮಟ್ಟದ್ದಾಗಿದ್ದು, ರಟ್ಟುಕಟ್ಟುವ ಕ್ರಮ, ಹೊಲಿಗೆ, ಪುಸ್ತಕಗಳ ಗಾತ್ರ, ಅವುಗಳ ಹಾಳೆಗಳ ಗುಣಮಟ್ಟ, ಉಪಯುಕ್ತತೆಗಳನ್ನು ಗಮನಿಸಿ ಅನುಭವವುಳ್ಳವರಿಂದ ಆ ಕೆಲಸ ಮಾಡಿಸಬೇಕು, ಇಲ್ಲದಿದ್ದರೆ ಅವು ಬೇಗನೆ ನಷ್ಟಕ್ಕೆ ಒಳಗಾಗುತ್ತವೆ. ತೆಳುರಟ್ಟಿನ ಪುಸ್ತಕಗಳಿಗೆ ಅವು ಹೊಸದಾಗಿ ಗ್ರಂಥಾಲಯಕ್ಕೆ ಬಂದಾಗಲೇ ದಪ್ಪ ರಟ್ಟು ಕಟ್ಟಿ, ಸೆಕ್ಷನ್ ಹೊಲಿಗೆ ಹಾಕಿಸಿಬಿಡುವುದು ಒಳ್ಳೆಯದು. ಇ) ಪುಸ್ತಕಗಳನ್ನು ಕದ್ದೊಯ್ಯುವುದು: ಗ್ರಂಥಗಳ ಕಳವು ಗ್ರಂಥಾಲಯ ಇತಿಹಾಸ ಆದಿಯಿಂದಲೇ ಅನುಭವಕ್ಕೆ ಬಂದಿರುವ ವಿಷಯ. ಆಧುನಿಕ ಕಾಲದಲ್ಲಂತೂ ಈ ಸಮಸ್ಯೆ ಸರ್ವವ್ಯಾಪಿಯಾಗಿದೆ. ಸಾಮಾನ್ಯವಾಗಿ ಗ್ರಂಥಚರ್ಯ ಗ್ರಂಥಾಲುದ ಅಸಡ್ಡೆ, ಅಜಾಗರೂಕತೆಗಳ ಪರಿಣಾಮವೆಂದೂ ಆದ್ದರಿಂದ ಸಿಬ್ಬಂದಿ ವರ್ಗದವರೇ ಸಂಪೂರ್ಣ ಜವಾಬ್ದಾರರೆಂದೂ ತಿಳಿಯುವುದು ಸರಿಯಲ್ಲ. ಭಾರತದಲ್ಲಿ ಕಳವಿನ ಭೀತಿ ಇರುವುದರಿಂದಲೇ ಮುಕ್ತದ್ವಾರ ಪದ್ಧತಿಯನ್ನು ಹೆಚ್ಚುಹೆಚ್ಚಾಗಿ ಬಳಕೆಗೆ ತರಲು ಸಾಧ್ಯವಾಗುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆ. ಸುಮಾರು 50 ವರ್ಷಗಳ ಹಿಂದೆಯೇ ಬ್ರಿಟನಿನ ಕ್ರಾಯ್‌ಡನ್‌ ಸಾರ್ವಜನಿಕ ಗ್ರಂಥಾಲಯದ ಮುಖ್ಯ ಗ್ರಂಥಪಾಲನಾಗಿದ್ದ ಬರ್ವಿಕ್ ಸೇಯರ್ಸ್‌ ಎರವಲಾಗಿ ಕೊಡುವ ಪ್ರತಿ 1,000 ಪುಸ್ತಕಗಳಲ್ಲಿ ಒಂದು ಪುಸ್ತಕ ಕಳೆದುಹೋಗುವುದು ಬ್ರಿಟನ್ನಿನಲ್ಲಿ ಸ್ವಾಭಾವಿಕವೆಂದು ತಿಳಿಸಿದ್ದಾನೆ. ಅಮೆರಿಕದಲ್ಲಿ ಸಾಧಾರಣವಾಗಿ ಪ್ರತಿ 1000 ಪುಸ್ತಕಗಳಲ್ಲಿ ಎರಡು ನಷ್ಟವಾಗುವುದು ಸ್ವಾಭಾವಿಕವೆಂದು ತಿಳಿದುಬಂದಿದೆ. ಭಾರತದಲ್ಲಿನ ಪರಿಸ್ಥಿತಿಯನ್ನು ಗಮನಿಸಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಗ್ರಂಥಾಲಯ ಸಮಿತಿ 1965ರಲ್ಲಿ ತಯಾರಿಸಿದ ವರದಿಯಂತೆ ಪ್ರತಿ ಗ್ರಂಥಾಲಯ ಕಳಕೊಂಡ ಪುಸ್ತಕಗಳ ಹೊಣೆಯನ್ನು ಗ್ರಂಥಾಲಯ ಸಿಬ್ಬಂದಿಯ ಮೇಲೆ ಹೊರಿಸದೆ ಆ ನಷ್ಟವನ್ನು ಮನ್ನಿಸಿ ಮಹಾಗೊಳಿಸಬೇಕಾಗುತ್ತದೆ. ಎರಡಕ್ಕಿಂತ ಹೆಚ್ಚಿನ ನಷ್ಟವುಂಟಾದರೆ ಸೂಕ್ತ ಕ್ರಮ ಕೈಗೊಂಡು ಉಂಟಾಗಬಹುದಾದ ನಷ್ಟವನ್ನು ಹತೋಟಿಯಲ್ಲಿರಿಸಲು ಪ್ರಯತ್ನಿಸಬೇಕು. ಗ್ರಂಥಚೌರ್ಯಕ್ಕೆ ಸಿಬ್ಬಂದಿವರ್ಗ ಶಾಮೀಲಾಗಿದ್ದರೆ ತನಿಖೆ, ಯುಕ್ತ ಶಿಕ್ಷೆ ಅಗತ್ಯವಾದೀತು. ಅಖಿಲ ಭಾರತ ಗ್ರಂಥಾಲಯ ಸಂಸ್ಥೆ (ಐಎಲ್‌ಎ) ತಿರುಪತಿಯ ಸಮ್ಮೇಳನದಲ್ಲಿ ಪ್ರತಿ 1,000 ಪುಸ್ತಕ ಎರವಲಿಗೆ 3 ಪುಸ್ತಕಗಳ ನಷ್ಟ ಸಹಜ ಎಂದು ನಿರ್ಣಯಿಸಿದೆ. ಆಧುನಿಕ ಗ್ರಂಥಾಲಯಗಳು ಹಗಲು ರಾತ್ರಿ ತೆರೆದಿದ್ದು ಸದಾ ಕಾಲವೂ ಭಿನ್ನ ರೀತಿಯ ಓದುಗನ ಚಲನವಲನಗಳನ್ನು ವೀಕ್ಷಿಸುವುದು ಗ್ರಂಥಾಲಯದ ಸಿಬ್ಬಂದಿವರ್ಗಕ್ಕೆ ಕಷ್ಟಸಾಧ್ಯ. ಎರಡನೆಯದಾಗಿ ಈಚೆಗೆ ಪುಸ್ತಕಗಳೂ ನಾನಾ ಗಾತ್ರದಲ್ಲಿ ಹೊರಬರುತ್ತಿವೆ. ಅನೇಕ ಪುಸ್ತಕಗಳು ಕಿರಿದಾದ ಕೈಹೊತ್ತಗೆಯಂತಿದ್ದು ಜೇಬಿನಲ್ಲೋ ಬಟ್ಟೆ ಬರೆಗಳೊಳಗೋ ಮುಚ್ಚಿ ಕದ್ದೊಯ್ಯಲು ಅನುಕೂಲವಾಗಿವೆ. ಪ್ರವೇಶದ್ವಾರದಲ್ಲಿ ಕಾವಲಿದ್ದರೂ ಪ್ರತಿಯೊಬ್ಬನನ್ನೂ ಪರೀಕ್ಷಿಸಿ ಹೊರಬಿಡುವ ಮಾತಂತೂ ಅಸಾಧ್ಯ ಅಸಭ್ಯ. ಓದುಗರು ಮಹಿಳೆಯರಾದರಂತೂ ಈ ಸಮಸ್ಯೆ ಇನ್ನೂ ಅತಿಸಾುಗುತ್ತದೆ ಆತನ ಮಂಟಪ ಉದ್ದೇಶದಿಂದಲೇ ಬರುವವರನ್ನು ಕಳ್ಳತನ ಕಾಯುವುದು ತುಂಬ ಕಷ್ಟದ ಕೆಲಸ. ಈ ರೀತಿಯ ನಷ್ಪಗಳು ಗಮನಕ್ಕೆ ಬರುವುದು ವಾರ್ಷಿಕ ಸಂಗ್ರಹದ ತನಿಖೆ ಆದನಂತರ. ಲಕ್ಷಗಟ್ಟಳೆ ಪುಸ್ತಕವಿರುವ ಬೃಹತ್ ಗ್ರಂಥಾಲಯಗಳಲ್ಲಿ ಸಂಗ್ರಹದ ಸುಖ ಬಲು ಕಷ್ಟದ ಕೆಲಸವೆನಿಸುತ್ತದೆ. ಇತ್ತೀಚೆಗೆ ತನಿಖೆ ಪಾಶ್ಚಾತ್ಯ ದೇಶಗಳಲ್ಲಿ ಈ ಕ್ರಮವನ್ನೇ ಕೈಬಿಡಲಾಗಿದೆ. ಇಂಥ ನಷ್ಟಗಳು ವಿಶಿಷ್ಟ ಗ್ರಂಥಾಲಯಗಳಿಗಿಂತ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಹೆಚ್ಚು. ಅಂತೆಯೇ ಮನಶಾಸ್ತ್ರಜ್ಞರ ಅಭಿಪ್ರಾಯದಂತೆ ಗ್ರಂಥಚೌರ್ಯದ ದುಶ್ಚಟ 16 ರಿಂದ 25 ವರ್ಷಗಳ ವರೆಗಿನ ಓದುಗರಲ್ಲಿ ಹೆಚ್ಚಾಗಿರುವುದೆಂದು ಭಾವಿಸಲಾಗಿದೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಕಳವಾಗುವ ಪುಸ್ತಕಗಳ ಸಂಖ್ಯೆ ಹೆಚ್ಚು ಕಥೆ, ಕಾದಂಬರಿ, ಪಠ್ಯಪುಸ್ತಕಗಳು, ಕಿರು ಹೊತ್ತಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳವಿಗೆ ಒಳಗಾಗುತ್ತವೆ. ನೇರವಾಗಿ ಕಳವಲ್ಲದಿದ್ದರೂ ಅದೇ ಮಾದರಿಯ ಒಂದು ನಪ್ಪ ಗ್ರಂಥಾಲಯ ದಲ್ಲಾಗುವುದು ಸಹಜ. ಮುದ್ರಣದಲ್ಲಿಲ್ಲದ, ತೀರ ಹಳೆಯದಾದ, ಅಮೂಲ್ಯವಾದ ಗ್ರಂಥವನ್ನು ಎರವಲು ಪಡೆದೊಯ್ದು ಕೆಲಕಾಲಾನಂತರ ಅದು ಕಳೆದು ಹೋಯಿತೆಂದು ಹೇಳಿ ಅದರ ಹಣ ಕಟ್ಟುವ ವ್ಯಕ್ತಿಗಳಿದ್ದಾರೆ. ಇವರಿಗೆ ಹಣ ಮುಖ್ಯವಲ್ಲ, ಇವರಿಗೆ ಬೇಕಾದುದು ಪುಸ್ತಕ. ಹೀಗಾದಾಗ ಕಳೆದುಹೋದ ಪುಸ್ತಕದ ಹಣ ಗ್ರಂಥಾಲಯಕ್ಕೆ ಬರುತ್ತದಾದರೂ ಅದೇ ಪುಸ್ತಕವನ್ನು ಮತ್ತೆ ಶೇಖರಣೆ ಮಾಡಲಿಕ್ಕೆ ಆಗದೇ ಹೋಗಬಹುದು. ಎರವಲು ಕೊಡುವಾಗ ಇದನ್ನು ಗಮನಿಸುವುದು ಒಳ್ಳೆಯದು. ಅಂಥ ಅಪರೂಪ ಪುಸ್ತಕದ ಪ್ರತಿ ಒಂದೇ ಇದ್ದಾಗಲಂತೂ ಅದನ್ನು ಎರವಲು ಕೊಡದಿರುವುದೇ ಲೇಸು. ಅಂಥ ಅಮೂಲ್ಯ ಪುಸ್ತಕ ಕಳೆದು ಹೋದಾಗ ಅದರ ಫೋಟೊಕಾಪಿಯೊಂದನ್ನು ಒದಗಿಸುವಂತೆ ಒತ್ತಾಯ ಮಾಡುವುದು ಒಳ್ಳೆಯದು ನಿವಾರಣೋಪಾಯ: ಗ್ರಂಥಾಲಯದಲ್ಲಿ ಆಗುವ ಗ್ರಂಥ ನಷ್ಟಗಳ ಪರಿಮಾಣವನ್ನು ಕಡಿಮೆಗೊಳಿಸಲು ಕೆಲವೊಂದು ಮುಂಜಾಗ್ರತಾ ಕ್ರಮವನ್ನು ಅವಶ್ಯವಾಗಿ ಕೈಗೊಳ್ಳಬೇಕು. 1 ಗ್ರಂಥಾಲಯದ ಕಿಟಕಿಗಳಿಗೆ ಕಬ್ಬಿಣದ ಜಾಲರಿಗಳನ್ನು ಹೊದಿಸಬೇಕು. 2 ಗ್ರಂಥಾಲಯಕ್ಕೆ ಒಂದೇ ಪ್ರವೇಶ ದ್ವಾರ ಮತ್ತು ನಿರ್ಗಮದ್ವಾರ ಇರಬೇಕು. 3 ಪ್ರವೇಶ ಮತ್ತು ನಿರ್ಗಮದ್ವಾರದಲ್ಲಿ ಕಟ್ಟುನಿಟ್ಟಿನ ಕಾವಲಿರಬೇಕು. 4 ಓದುಗರ ಚೀಲ, ಫೈಲು, ಸ್ವಂತ ಪುಸ್ತಕಗಳು ಇತ್ಯಾದಿಗಳನ್ನು ಪ್ರವೇಶ ದ್ವಾರದಲ್ಲೇ ತಡೆಹಿಡಿಯುವ ವ್ಯವಸ್ಥೆ ಮಾಡಬೇಕು. 5 ಸಂಶಯ ರೀತಿಯಲ್ಲಿ ವರ್ತಿಸುವ ಓದುಗರ ಮೇಲೆ ವಿಶೇಷ ಗಮನವಿರಿಸಿ ಅವರ ಚಲನವಲನಗಳನ್ನು ಪರೀಕ್ಷಿಸಬೇಕು 6 ಓದುಗರಲ್ಲಿ ನಾಗರಿಕ ಪ್ರಜ್ಞೆ ಹೆಚ್ಚಿಸುವ ರೀತಿಯಲ್ಲಿ ಯೋಗ್ಯ ಸಾರ್ವಜನಿಕ ಸಂಪರ್ಕ ಕ್ರಮಗಳನ್ನು ಕೈಗೊಳ್ಳಬೇಕು. 7 ಓದುಗರಿಗೆ ಅಗತ್ಯವಾಗಿ ಬೇಕಾದ ಗ್ರಂಥಭಾಗಗಳ ಪ್ರತಿಯನ್ನು ಅಗ್ಗದ ದರದಲ್ಲಿ ಸುಲಭವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಇಷ್ಟು ಹೇಳಬಹುದು. ಪುಸ್ತಕಗಳನ್ನು ಕ್ರಿಕೆಟ್, ಫುಟ್‌ಬಾಲ್ ಮೊದಲಾದ ಆಟದ ಸಾಮಾನುಗಳನ್ನು ಬಳಸುವ ರೀತಿಯಲ್ಲಿ ಧಾರಾಳ ಬುದ್ಧಿಯಿಂದ ಉಪಯೋಗಿಸುವುದು ಒಳ್ಳೆಯದು. ಬಹು ಜನಪ್ರಿಯವಾದ ಪುಸ್ತಕಗಳು ಬಹು ಬೇಗ ಹರಿದು ಹಾಳಾಗುತ್ತವೆ. ಇನ್ನು ಕೆಲವು ಹಳೆಯವನಿಸಿ ಜನಕ್ಕೆ ಬೇಡವಾಗುತ್ತವೆ ಇಂಥವನ್ನು ವರ್ಷದ ಕೊನೆಯಲ್ಲಿ ತೆಗೆದುಹಾಕಿ ಮತ್ತೆ ಬೇಕಾದವನ್ನು ಹೊಸದಾಗಿ ತರಿಸಿಕೊಳ್ಳುವುದು ಒಳ್ಳೆಯದು. ಇಂಥ ನಷ್ಟಕ್ಕೆ ಯಾರೂ ಜವಾಬ್ದಾರರಾಗಬೇಕಾಗಿಲ್ಲ. ಗ್ರಂಥಾಲಯ ಇರುವುದೇ ಜನರ ಉಪಯೋಗಕ್ಕೆ. ಉಪಯೋಗದಿಂದ ಹಾಳಾದ ಪುಸ್ತಕಗಳ ಬಗ್ಗೆ ಯೋಚನೆ ಮಾಡಬೇಕಾದುದಿಲ್ಲ. ಕ್ರಿಮಿಕೀಟಗಳ ಹಾಗೂ ನೈಸರ್ಗಿಕ ಕಾರಣಗಳಿಂದ ಆಗುವ ಹಾನಿಗಳಿಗೆ ಇದೇ ಲೇಖನದ ಭಾಗ III-7ನ್ನು ನೋಡಿ. (0.3.) 7 ಗ್ರಂಥ ಸಂರಕ್ಷಣೆ: ನಮ್ಮ ಬದುಕಿನ ಅಮೂಲ್ಯ ಸ್ವತ್ತಾಗಿ ಉಳಿದು ಬಂದಿರುವ, ಬರುತ್ತಿರುವ ಗ್ರಂಥಗಳನ್ನು ಜೋಪಾನಿಸಿಡುವುದು ಬಹು ಅಗತ್ಯದ ಕೆಲಸ. ಬಹು ಹಿಂದಿನಿಂದ ಉಳಿದುಬಂದಿರುವ ಪ್ರಾಚೀನ ಗ್ರಂಥ ಪ್ರತಿಗಳನ್ನೂ ದಿನೇ ದಿನೇ ಅಧಿಕ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವ ಪುಸ್ತಕ ಹಾಗೂ ನಿಯತಕಾಲಿಕೆಗಳನ್ನೂ ರಕ್ಷಿಸಿಡಲು ಅನೇಕ ಪ್ರಯತ್ನಗಳು ನಡೆದಿವೆ. ಗ್ರಂಥಗಳು ಹಾಳಾಗಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಅವನ್ನು ನಾವು ಉಪಯೋಗಿಸುವ ಕ್ರಮ. ಜಾಗರೂಕತೆಯಿಂದ ಪುಸ್ತಕಗಳನ್ನು ಬಳಸುವುದರಿಂದ ಅವು ಬಹುಕಾಲ ಬಾಳುತ್ತವೆ. ಪುಸ್ತಕವನ್ನು ಕಪಾಟಿನಿಂದ ತೆಗೆಯುವಾಗ ಬೆನ್ನನ್ನು ಹಿಡಿದೆಳೆಯುವುದಾಗಲಿ, ತೆಗೆದ ಪುಸ್ತಕವನ್ನು ಓದುತ್ತ ಹೋದಂತೆ ಅವುಗಳಲ್ಲಿ ಟೀಹ ಟಿಪ್ಪಣಿಗಳನ್ನು ಗುರುತಿಸುವುದಾಗಲಿ, ಮಧ್ಯದ ಹಾಳೆಗಳನ್ನು ಮಡಿಸುವುದಾಗಲಿ, ಪುಸ್ತಕವನ್ನು ಬೆನ್ನು ಕಡೆಗೆ ಮುರಿಯುವುದಾಗಲಿ, ಓದಿದ ಪುಸ್ತಕಗಳನ್ನು ಎಲ್ಲೆಂದರಲ್ಲಿ ಬಿಸಾಡುವುದಾಗಲಿ, ಬೇಕಾದ ಭಾಗಗಳನ್ನು ಕತ್ತರಿಸುವುದಾಗಲಿ, ಇಷ್ಟಬಂದ ಪುಸ್ತಕಗಳನ್ನು ಮನೆಗೊಯ್ದು ಮರಳಿ ಕೊಡದಿರುವದಾಗಲಿ ಗ್ರಂಥದ ನಷ್ಟಕ್ಕೆ ಕಾರಣವಾಗುತ್ತದೆ. ಇವುಗಳೆಲ್ಲದರಲ್ಲಿಯೂ ಎಚ್ಚರ ವಹಿಸುವುದು ಗ್ರಂಥಪಾಲರ ಹಾಗೂ ಓದುಗರ ಕರ್ತವ್ಯ.<noinclude></noinclude> 6vegoa6x38wleowtgq6czv9b2ryqsh3 ಪುಟ:Mysore-University-Encyclopaedia-Vol-6-Part-14.pdf/೨೮ 104 118504 314187 2026-05-01T02:21:08Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಗ್ರಂಥಗಳ ಬಾಳಿಕೆಗೆ ಅಗತ್ಯವಾದ ಮತ್ತೊಂದು ಅಂಶವೆಂದರೆ ಅವಕ್ಕೆ ಉಪಯೋಗಿಸುವ ಕಾಗದ, ಮಸಿ, ಹೊದಿಕೆ, ಟೇಪು, ದಾರ, ಅಂಟು ಮೊದಲಾದುವು; ಇವು ಉತ್ತಮವಾಗಿರಬೇಕು. ಈ ದಿಸೆಯಲ್ಲಿ ಹಲವಾರು ಪ್ರಯೋಗಗಳು ನಡೆದಿವೆ. ಪ್ರ... 314187 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಗ್ರಂಥಗಳ ಬಾಳಿಕೆಗೆ ಅಗತ್ಯವಾದ ಮತ್ತೊಂದು ಅಂಶವೆಂದರೆ ಅವಕ್ಕೆ ಉಪಯೋಗಿಸುವ ಕಾಗದ, ಮಸಿ, ಹೊದಿಕೆ, ಟೇಪು, ದಾರ, ಅಂಟು ಮೊದಲಾದುವು; ಇವು ಉತ್ತಮವಾಗಿರಬೇಕು. ಈ ದಿಸೆಯಲ್ಲಿ ಹಲವಾರು ಪ್ರಯೋಗಗಳು ನಡೆದಿವೆ. ಪ್ರಕಾಶಕರು, ಮುದ್ರಕರು ಗ್ರಂಥಾಲಯ ಪ್ರತಿಗಳನ್ನು ಹೇಗೆ ಯಾವ ಪದಾರ್ಥಗಳನ್ನುಪಯೋಗಿಸಿ ಅಚ್ಚು ಮಾಡಿಸಬೇಕೆಂಬ ವಿಷಯವನ್ನು ಇತ್ಯರ್ಥಮಾಡಲಾಗಿದೆ. ಇದನ್ನು ಪಾಲಿಸಬೇಕಾದುದು ಅವರ ಕರ್ತವ್ಯ. ಗ್ರಂಥಾಲಯ, ಸಾಲಮಾಂಕ ವಿಶ್ವವಿದ್ಯಾಲಯ, ಸ್ಪೇನ್ ಬೆಳಕು, ಕತ್ತಲೆ ಹಾಗೂ ಗಾಳಿಗಳಿಂದಲೂ ಪುಸ್ತಕಗಳು ನಶಿಸುತ್ತವೆ. ಸೂರ್ಯನ ಕಿರಣಗಳು ನೇರವಾಗಿ ಗ್ರಂಥಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ಸೂರ್ಯನ ಬೆಳಕು ಮತ್ತು ಶಾಖದಿಂದ ಹಲವಾರು ಕ್ರಿಮಿಕೀಟಗಳನ್ನು ದೂರವಿಡಬಹುದಾದರೂ ಶಾಖ ಪ್ರಖರತೆಯಿಂದ ಹಾಳೆಗಳು ಸತ್ತ್ವಹೀನವಾಗುತ್ತವೆ. ಹಾಗೆಯೇ ಕತ್ತಲೆಯಲ್ಲಿ ಗ್ರಂಥಗಳನ್ನಿಟ್ಟರೆ ಶೀತಾಂಶ ಹೆಚ್ಚಿ ಬೂಷ್ಟು ಬರಲು ಅವಕಾಶವಾಗುವುದಲ್ಲದೆ, ಕ್ರಿಮಿಕೀಟಗಳು ಹೆಚ್ಚಲು ಸಹಾಯವಾಗುತ್ತದೆ. ಗಾಳಿಯಿಂದಾಗಲಿ ಇಲ್ಲವೆ ಹೆಚ್ಚು ಶೀತದಿಂದಾಗಲಿ ಕೂಡಿದ್ದರೆ ಗ್ರಂಥಗಳಿಗೆ ಅಪಾಯ ತಪ್ಪಿದ್ದಲ್ಲ. ಉಷ್ಣತೆ ಜಾಸ್ತಿಯಾದರೆ ಗ್ರಂಥಗಳ ಕಾಗದ, ಹೊದಿಕೆಯ ಚರ್ಮ ಮೊದಲಾದವು ಒಣಗಿ ಒರಟಾಗಿ ಹರಿಯುವಂತಾಗುತ್ತವೆ. ಶೀತ ಹೆಚ್ಚಿ ಬೂಷ್ಟು ಬಂದರೆ ಗ್ರಂಥಗಳಿಗೆ ಉಪಯೋಗಿಸಿದ ಅಂಟು ಸಡಿಲವಾಗುವುದಲ್ಲದೆ ಕಾಗದ ಮತ್ತು ಚರ್ಮ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಹಾಗೆಯೇ ಗಾಳಿಯಲ್ಲಿನ ಕೆಲವು ಅನಿಲಗಳು ಕಾಗದದಲ್ಲಿರುವ ಸೆಲ್ಯುಲೋಸ್ ಮತ್ತು ಉಳಿದ ಪದಾರ್ಥಗಳೊಡನೆ ಸೇರಿ ಅವುಗಳ ಕ್ಷೀಣತೆಗೆ ದಾರಿ ಮಾಡುತ್ತವೆ. ದೂಳಿನಿಂದ ಗ್ರಂಥಗಳಿಗೆ ಆಗುವ ಅನಾಹುತ ಅಲ್ಪವಲ್ಲ. ದೂಳಿನ ಮೂಲಕ ವಾಗಿಯೇ ಕೀಟಗಳ ಅಂಡಾಣುಗಳು ಹೊರಗಿನಿಂದ ಬಂದು ಗ್ರಂಥದಲ್ಲಿ ಸೇರಲು ಸಹಾಯವಾಗುತ್ತದೆ. ಆದ್ದರಿಂದ ಗಾಳಿಯ ಮೂಲಕ ಬರುವ ದೂಳನ್ನು ತಡೆಯುವುದೇ ಅಲ್ಲದೆ, ಬಂದ ದೂಳನ್ನು ಆಗಾಗ್ಗೆ ಹೊರತೆಗೆಯುವುದು ಅವಶ್ಯವಾಗಿ ಆಗಬೇಕಾದ ಕೆಲಸ. ದೂಳನ್ನು ತುಂಬ ಅಚ್ಚುಕಟ್ಟಾಗಿ ಹೊರತೆಗೆಯುವ ಸಾಧನವೆಂದರೆ ನಿರ್ವಾತ ಶುದ್ಧತಾ ಸಾಧನ (ವ್ಯಾಕ್ಯೂಂ ಕ್ಲೀನರ್), ಬಟ್ಟೆಯಿಂದ ಪುಸ್ತಕಗಳ ಎಲ್ಲ ಭಾಗಗಳನ್ನು ಒರೆಸುವುದರಿಂದಲೂ ಮೃದುವಾದ ಪೊರಕೆಯಿಂದ ಜಾಡಿಸುವುದರಿಂದಲೂ ಸಾಕಷ್ಟು ದೂಳನ್ನು ತೆಗೆಯಬಹುದು. ಹೀಗೆ ಗ್ರಂಥದ ರಕ್ಷಣೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದಾದರೂ ಕೀಟಗಳಿಂದ ಗ್ರಂಥಗಳಿಗೆ ಆಗುವ ನಷ್ಟ ಅಪಾರವಾಗಿದೆ. ಅದರಲ್ಲಿಯೂ ಹಸ್ತಪ್ರತಿ ಮತ್ತು ದಾಖಲೆ ಪತ್ರಗಳಿಗೆ ಅವುಗಳ ಉಪಟಳ ಅತಿ ಹೆಚ್ಚಿನದು. ಗ್ರಂಥಗಳು ಮತ್ತು ಜನ ದೇಶಕ್ಕೆ ಬರುವುದು ಹೋಗುವುದು ಹೆಚ್ಚಿದಂತೆಲ್ಲ ಗ್ರಂಥಗಳಿಗೆ ಅಪಾಯ ಮತ್ತು ಕೆಡಕು ಹೆಚ್ಚುತ್ತ ಹೋಗುತ್ತದೆ. ಇದರಿಂದ ಒಂದು ದೇಶದ ಕ್ರಿಮಿಕೀಟಗಳು ಮತ್ತೊಂದು ದೇಶಕ್ಕೆ ಬೇಗ ಹರಡಲು ಸಾಧ್ಯವಾಯಿತು. ಈ ಕೀಟಗಳ ಬೆಳೆವಣಿಗೆಯನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು; ಒಂದು ಪೂರ್ಣವಾಗಿ ಬೆಳೆಯದ ಮೊರೆ ಹುಳುಗಳು. ಈ ಗುಂಪಿಗೆ ಸೇರುವ ಕೀಟಗಳೆಂದರೆ ಜಿರಲೆ, ಗೆದ್ದಲು, ನುಸಿ (ಬೆಳ್ಳಿಮೀನು) ಮತ್ತು ಪುಸ್ತಕಹೇನು. ಎರಡನೆಯ ಗುಂಪಿಗೆ ಸೇರಿದ ಕೀಟಗಳೆಂದರೆ ತಮ್ಮ ಜೀವಿತ ವೇಳೆಯಲ್ಲಿ ಗಮನಿಸಬಹುದಾದ ರೂಪಾಂತರಗಳನ್ನು ಹೊಂದುವ ಜೀರುಂಡೆ ಮರಿ ಅಥವಾ ರೂಢಿಯ ಹೆಸರಿನ ಪುಸ್ತಕಕ್ರಿಮಿ (ಬುಕ್ ವರ್ಮ್). ಜಿರಲೆಗಳಲ್ಲಿ 1,200 ಪ್ರಭೇದಗಳಿವೆಯೆಂದು ತಿಳಿದುಬರುತ್ತದೆ. ಇವುಗಳ ನಾಲ್ಕು ಪ್ರಭೇದಗಳು ವಿಶ್ವವ್ಯಾಪಿಯಾಗಿವೆ. ಮೂರು ಜಾತಿಯವು ಸಾಮಾನ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲಿಯೂ ಕಂಡುಬರುತ್ತವೆ. ಈ ಜಿರಲೆಗಳನ್ನು ಗ್ರಂಥಗಳ ಶತ್ರುಗಳೆಂದು 1602ರಲ್ಲಿಯೇ ಯೂಲಿಸಸ್ ಆಲ್ಲೊವಾಂಡಸ್ ಎಂಬಾತ ತೀರ್ಮಾನಿಸಿದ್ದಾನೆ. 1837ರಲ್ಲಿ ವೆಸ್ಟ್ ಇಂಡೀಸಿನಲ್ಲಿ ಜಿರಲೆಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅನೇಕ ಗ್ರಂಥಗಳನ್ನು ನಾಶಮಾಡಿದುವಲ್ಲದೆ ರೋಗಿಗಳನ್ನೂ ಸತ್ತವರನ್ನೂ ಮುತ್ತಿದ್ದುವು ಎಂದು ಹೇಳಲಾಗಿದೆ. ಇವು ಪುಸ್ತಕಗಳಲ್ಲಿನ ಅಂಟು, ಕಾಗದ ಮೊದಲಾದವನ್ನು ತಿಂದು ಹಾಳು ಮಾಡುವುದಲ್ಲದೆ, ತಾವು ಓಡಾಡುವಡೆಗಳಲ್ಲೆಲ್ಲ ಕಪ್ಪು ಬಣ್ಣದ ರೂಪದಾರ್ಥವನ್ನು ವಿಸರ್ಜಿಸುತ್ತವೆ. ಇದರಿಂದ ಗ್ರಂಥಗಳು ಕಪ್ಪು ಕಲೆಗಳಿಂದ ಕೂಡಿ ನೋಡಲು ಅಸಹ್ಯವಾಗಿ ಕಾಣುತ್ತವೆ. ಪುಸ್ತಕಕ್ರಿಮಿ ಪುಸ್ತಕದಲ್ಲಿಯೇ ಹುಟ್ಟಿ ಅಲ್ಲಿಯೇ ಬದುಕುವುದರಿಂದ ಇದಕ್ಕೆ ಆ ಹೆಸರು. ಈ ಹುಳುಗಳು ಕಾಗದದಿಂದ ತಯಾರಾದ ಗ್ರಂಥಗಳಲ್ಲಿ ಅಲ್ಲದೆ ಓಲೆ ಗ್ರಂಥಗಳಲ್ಲಿಯೂ ಕಂಡುಬರುತ್ತವೆ. ಇವು ಪುಟ ಅಥವಾ ಪತ್ರಗಳಲ್ಲಿ ರಂಧ್ರಗಳನ್ನು ಕೆರೆಯು ಗ್ರಂಥಗಳನ್ನು ಹಾಳುಮಾಡುತ್ತದೆ. ಅಂತಯೇ ಗೆದ್ದಲು, ಫೈರ್ ಬಾಟಿಂಗ so ಸೋಸಿಡ್ಡುಗಳು- ಮೊದಲಾದ ಕೀಟಗಳೂ ಗ್ರಂಥಗಳ ಶತ್ರುಗಳಾಗಿವೆ. ಮಿಲ್‌ ಬೂಷ್ಟು ಸಸ್ಯವರ್ಗಕ್ಕೆ ಸೇರಿದುದೆಂದೂ ಇದರಲ್ಲಿ ವಿವಿಧ ವರ್ಗಗಳಿವೆಯೆಂದೂ ತಿಳಿದುಬರುತ್ತದೆ. ಹೆಚ್ಚು ಶೀತಾಂಶವಿದ್ದೆಡೆಯಲ್ಲಿ ಅಧಿಕ ಉಷ್ಣಾಂಶ ಸೇರಿದರೆ ಬೆಳೆಯುವ ಒಂದು ವಿಧದ ಬೂಷ್ಟು ಗ್ರಂಥಗಳಿಗೆ ಅಪಾಯಕಾರಿಯಾಗಿದೆ. ಪ್ರಪಂಚದ ಯಾವ ಗ್ರಂಥಾಲಯಗಳೂ ಬೂಷ್ಟಿನಿಂದ ಹೊರತಾಗಿಲ್ಲ. ತೇವಾಂಶ ಜಾಸ್ತಿಯಾದಾಗ ಬೂಷ್ಟಿನ ಬೆಳೆವಣಿಗೆ ಹೆಚ್ಚುತ್ತದೆ. ಇದು ಒಂದು ಗ್ರಂಥಕ್ಕೆ ಅಂಟಿದರೆ ಉಳಿದವುಗಳಿಗೂ ಹರಡುವುದು ಸಾಮಾನ್ಯ. ಆದ್ದರಿಂದ ಬೂಷ್ಟು ಬರುವುದನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದು ಕಂಡಕೂಡಲೆ ಬೂಷ್ಟು ಹಿಡಿದ ಗ್ರಂಥಗಳನ್ನು ಬೇರ್ಪಡಿಸಿ ಶುದ್ಧಗೊಳಿಸಿ, ಅಗತ್ಯ ಉಪಚಾರ ನೀಡಬೇಕಾಗುತ್ತದೆ. ಗ್ರಂಥ ಸಂರಕ್ಷಣೆಯ ಕೆಲಸ ಬಹಳ ಸೂಕ್ಷ್ಮವಾದುದು. ಗ್ರಂಥಾಲಯದ ಪ್ರತಿ ಗ್ರಂಥವೂ ಪ್ರತ್ಯೇಕವಾದ ಸಂಸ್ಕಾರವನ್ನು ನಿರೀಕ್ಷಿಸುತ್ತದೆ. ಉಂಕ ಶ್ರೀಕಾಂಶಗಳ ಮತ್ತು ಕ್ರಿಮಿಕೀಟಗಳ ಕಾಟ ಆಯಾ ದೇಶಕ್ಕೆ, ಪ್ರಾಂತ್ಯಕ್ಕೆ ಸಂಬಂಧಿಸಿ ಬದಲಾಗಿರುತ್ತದೆ. ಉಷ್ಣವಲಯ ಮತ್ತು ಅದರ ಪರಿಸರದ ದೇಶಗಳಲ್ಲಿನ ಗ್ರಂಥಾಲಯಗಳು ಕೀಟಗಳ ಹಾವಳಿಗೆ ಹೆಚ್ಚಾಗಿ ತುತ್ತಾಗುತ್ತವೆ. ಈ ವಿವಿಧ ರೀತಿಯ ಹಾವಳಿಗಳಿಂದ ಗ್ರಂಥಗಳನ್ನು ಸಂರಕ್ಷಿಸುವ ಪ್ರಯತ್ನಗಳು ಪುರಾತನ ಕಾಲದಿಂದಲೂ ನಡೆದಿವೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಗ್ರಂಥಗಳಿಗೆ ಕೀಟಗಳಿಂದೊದಗುವ ಅಪಾಯದ ಬಗ್ಗೆ ಬಹು ಹಿಂದೆಯೇ ಮ್ಯಾಸಿಡೋನಿಯದ ಆಂಟಿಫೇನ್ಸ್, ಅಸೊನಿಯಸ್, ಇಂಸಿಡೊರಸ್, ಹಿಸ್ಟಲೆನ್ಸಿಸ್ ಮೊದಲಾದವರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರಶ.ಪೂ. 3ನೆಯ ಶತಮಾನದಲ್ಲಿ ಚೀನದಲ್ಲಿ ಬರೆಯಲು ಉಪಯೋಗಿಸುತ್ತಿದ್ದ ಬೊಂಬುಗಳಿಂದ ಮಾಡಿದ ಹಲಗೆಗಳನ್ನು ಪೆಟ್ಟಿಗೆಗಳಲ್ಲಿಟ್ಟು ರಕ್ಷಿಸುತ್ತಿದ್ದರಲ್ಲದೆ ಬರೆಯುವುದಕ್ಕೆ ಮೊದಲು, ಅವನ್ನು ಬೆಂಕಿಗೆ ಹಿಡಿದು ಅವುಗಳಲ್ಲಿನ ರಸ ಇಂಗಿಹೋಗುವಂತೆ ಮಾಡುತ್ತಿದ್ದರು. ಇದರಿಂದ ರಸದ ಆಶೆಗಾಗಿ ಬರುತ್ತಿದ್ದ ಹುಳುಗಳು ಬಾರದಂತಾಗುತ್ತಿತ್ತು. ಓಲೆಗರಿಗಳನ್ನು ಬೆಂಕಿಯ ಶಾಖದಲ್ಲಿಡುತ್ತಿದ್ದುದೂ ಅಡಿಗೆಯ ಮನೆಯ ಅಟ್ಟಗಳಲ್ಲಿ ಒಟ್ಟುತ್ತಿದ್ದುದೂ ಇದೇ ಉದ್ದೇಶದಿಂದಲೇ. ಅರಿಸ್ಟಾಟಲ್ ತನ್ನ ಹಿಸ್ಟೋರಿಯ ಅನಿಮ್ಯಾಲಿಯಮ್ ಎಂಬ ಗ್ರಂಥದಲ್ಲಿ ತಾನು ಪುಸ್ತಕಗಳಲ್ಲಿ ಬಾಲವಿಲ್ಲದ ಚೇಳು, ಆರ್ಚೆನಿಡ್, ಚೆಲಿಫರ್, ಕಾನ್‌ಸ್ಟ್ ಮತ್ತಿತರ ಕೀಟಗಳನ್ನು ಕಂಡುದಾಗಿ ಹೇಳಿದ್ದಾನೆ. ದೇವದಾರು ಮರದ ಎಣ್ಣೆಯನ್ನು ಗ್ರಂಥಗಳಿಗೆ ಸವರಿ, ಮೆರುಗುಕೊಟ್ಟ ಸೈಪ್ರಸ್ ಮರದಿಂದ ತಯಾರಾದ ಪೆಟ್ಟಿಗೆಗಳಲ್ಲಿಟ್ಟು ಸಂರಕ್ಷಿಸುವ ವಿಧಾನವನ್ನು ಹೊರೇಸ್<noinclude></noinclude> kbdzu39u295brmt2jt8mbirr8c9kptz ಪುಟ:Mysore-University-Encyclopaedia-Vol-6-Part-14.pdf/೨೯ 104 118505 314188 2026-05-01T02:21:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 200 ಗ್ರಂಥಾಲಯ ವಿವರಿಸಿದ್ದಾನೆ. ದೇವದಾರು ಎಣ್ಣೆಯನ್ನು ಉಪಯೋಗಿಸಿದ ಗ್ರಂಥಗಳು ನುಮಪಾಂಪಿಲಿಸ್ ಎಂಬುವನ ಗೋರಿಯಲ್ಲಿ ಐನೂರು ವರ್ಷಗಳಿಂದ ಒಳ್ಳೆಯ ಸ್ಥಿತಿಯಲ್ಲಿದ್ದುದನ್ನು ಹಿರಿಯ ಫೀನಿ ಕಂಡಿದ್ದಾನೆ. ಗ್ರಂಥಗಳನ್... 314188 proofread-page text/x-wiki <noinclude><pagequality level="1" user="Pragathi. BH" /></noinclude>200 ಗ್ರಂಥಾಲಯ ವಿವರಿಸಿದ್ದಾನೆ. ದೇವದಾರು ಎಣ್ಣೆಯನ್ನು ಉಪಯೋಗಿಸಿದ ಗ್ರಂಥಗಳು ನುಮಪಾಂಪಿಲಿಸ್ ಎಂಬುವನ ಗೋರಿಯಲ್ಲಿ ಐನೂರು ವರ್ಷಗಳಿಂದ ಒಳ್ಳೆಯ ಸ್ಥಿತಿಯಲ್ಲಿದ್ದುದನ್ನು ಹಿರಿಯ ಫೀನಿ ಕಂಡಿದ್ದಾನೆ. ಗ್ರಂಥಗಳನ್ನು ಕ್ರಿಮಿಕೀಟಗಳಿಂದ ರಕ್ಷಿಸಬೇಕಾದರೆ ಅವನ್ನು ಪದೇ ಪದೇ ಉಪಯೋಗಿಸುತ್ತಿರಬೇಕು ಎಂದು ಎರಾಸ್‌ಮಸ್ ಹೇಳಿದ್ದಾನೆ. 17ನೆಯ ಶತಮಾನದ ರಾಬರ್ಟ್ ಬ್ರೂಕ್' ಎಂಬ ರಸಾಯನ ಮತ್ತು ಭೌತಶಾಸ್ತ್ರಜ್ಞನುಸಿ ಹುಳುವನ್ನು ಕಾಲಪುರುಷನ ದವಡೆ-ಎಂದು ಕರೆದಿದ್ದಾನೆ. ಇ.ಜಿ.ಪೈನಾಟ್ ಎಂಬ ಫ್ರೆಂಚ್ ಗ್ರಂಥ ಸೂಚೀಕಾರ 1807ರಲ್ಲಿ ಪ್ರಕಟವಾದ ತನ್ನ ಇನ್ಸೆಕ್ಸ್ ಕ್ವಿ ರಾವ್‌ಚೆಂಪ್ಲೆಸ್‌ ಲಿವಸ್ ಎಂಬ ಗ್ರಂಥದಲ್ಲಿ ಮತ್ತ ಕ್ರಿಮಿಯೊಂದು ನೇರ ದಾರಿಯಲ್ಲಿ 27 ಸಂಘಟಗಳನ್ನು ಹಾದು ಹೋಗಿರುವದನ್ನು ಕಂಡುದಾಗಿ ತಿಳಿಸಿದ್ದಾನೆ. ಹದಿನೆಂಟು ಹತ್ತೊಂಬತ್ತನೆಯ ಶತಮಾನದಲ್ಲಿ ಗ್ರಂಥಗಳನ್ನು ರಕ್ಷಿಸುವುದು ಗ್ರಂಥಾಲಯಗಳ ಒಂದು ದೊಡ್ಡ ಜವಾಬ್ದಾರಿಯಾಗಿತ್ತು. ಈ ರಕ್ಷಣೆಯಲ್ಲಿ ಅನುಸರಿಸ ಬೇಕಾದ ಉತ್ತಮ ವಿಧಾನವನ್ನು ಕಂಡುಹಿಡಿಯಲೋಸುಗ ಹಲವಾರು ಸಂಸ್ಥೆಗಳು ಬಹುಮಾನ ನೀಡಲು ಮುಂದೆಬಂದವು. 1774 ರಲ್ಲಿ ರಾಯಲ್ ಸೊಸೈಟಿ ಆಫ್ ಗಾಟಿಂಗೆನ್ ಸಂಸ್ಥೆ ಗ್ರಂಥಗಳಿಗೆ ಕೀಟಗಳ ಹಾವಳಿ ಮತ್ತು ಅದರ ನಿವಾರಣೋಪಾಯಗಳ ಬಗ್ಗೆ ಅಧ್ಯಯನ ನಡೆಸಿ ಯಶಸ್ವಿಯಾದ ಜೊಹಾನ್ ಎಂಬಾತನಿಗೆ 12 ಡಕಟ್ ಹಣವನ್ನು ಬಹುಮಾನವಾಗಿ ನೀಡಿತು. ಈ ದಿಸೆಯಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ ಮೊದಲಾದ ದೇಶಗಳೇ ಅಲ್ಲದೆ, ಮೆಕ್ಸಿಕೊ, ಸಿರಿಯ, ಭಾರತ ಮೊದಲಾದ ರಾಷ್ಟ್ರಗಳಲ್ಲೂ ಅಧ್ಯಯನ ನಡೆದಿದೆ. ಅಮೆರಿಕದ ಎ.ಇ. ಕಿಂಬರ್ಲಿ ಮತ್ತು ಬಿ. ಡಬ್ಲ್ಯುಸ್ಟ್ರಿಬ್ಬರ್ ಅವರು ತಯಾರಿಸಿದ (1904) ಸಮ್ಮರಿ ರಿಪೋರ್ಟ್ ಆಫ್ ದಿ ಬ್ಯೂರೋ ಆಫ್ ಸ್ಟ್ಯಾಂಡರ್ಡ್ಸ್ ರಿಸರ್ಚ್ ಆನ್ ಪ್ರಿಸರ್ವೇಷನ್ ಆಫ್ ರೆಕಾರ್ಡ್ಸ್ ಎಂಬ ಹೊತ್ತಗೆ ಗ್ರಂಥ ಸಂರಕ್ಷಣಾಧ್ಯಯನದಲ್ಲಿ ಒಂದು ಮೈಲಿಗಲ್ಲಾಗಿ ಉಳಿದಿದೆ. ಗೆದ್ದಲು ಬಾರದಂತೆ ಮಾಡಲು ಕಟ್ಟಡಗಳ ತಳಪಾಯದಲ್ಲಿಯೂ ಗೋಡೆಗಳ ಸುತ್ತಲೂ ಕೀಟನಿರೋಧಕ ಬಳಸಲಾಗುತ್ತಿದೆ. ಇದರಲ್ಲಿ ಟ್ರೈಕ್ಲೋರೊಬೆಂಜಿನ್, ಪೆಂಟಕ್ಲೋರೊ ಫೀನಾಲ್, ಸೋಡಿಯಂ ಆರ್ಸಿನೆಟ್ ಮತ್ತು ಮದ ಬರಿಸುವ ಪದಾರ್ಥಗಳಿಂದ ಕೂಡಿದ ಇತರ ದ್ರಾವಣಗಳು ಅತ್ಯಂತ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಈಚೆಗೆ ಡೈಲಿನ್ ಎಂಬ ವಸ್ತುವನ್ನು ಉಪಯೋಗಿಸುವುದು ರೂಢಿಗೆ ಬಂದಿದೆ. ಈಗಾಗಲೇ ಕಟ್ಟಿದ ಕಟ್ಟಡಗಳಲ್ಲಿ ಬಿರುಕುಗಳಿಗೆ ಮತ್ತು ಬಿಲಗಳಿಗೆ ಗೆದ್ದಲು ನಿರೋಧಕ ವಸ್ತುವಾದ ಸೋಡಿಯಂ ಆರ್ಸಿನೆಟ್ ದ್ರಾವಣವನ್ನು ಹಾಕಿ ಕಾಂಕ್ರೀಟಿನಿಂದ ಮುಚ್ಚುವುದು ಒಳ್ಳೆಯದು. ಇದರಿಂದ ಗೆದ್ದಲನ್ನು ತಡೆಗಟ್ಟಬಹುದು. ಗೆದ್ದಲು ಬರಬಹುದಾದಂಥ ಕಟ್ಟಡಗಳಲ್ಲಿ ಪುಸ್ತಕದ ಕಪಾಟುಗಳನ್ನು ಲೋಹದ ತಗಡುಗಳ ಮೇಲಿಡುವುದು ಮೇಲು. ಇದು ಸಾಧ್ಯವಿಲ್ಲದಾಗ ಕಪಾಟುಗಳ ಕಾಲುಗಳನ್ನು ಕೋಲ್‌ಟಾ‌ ಇಲ್ಲವೆ ವುಡ್‌ಟಾರ್‌ಗಳಿಂದ ಭಟ್ಟಿಯಿಳಿಸಿ ತೆಗೆದ ಕ್ರಿಯೆಸೋಟ್ ಎಣ್ಣೆ ತುಂಬಿದ ಡಬ್ಬಗಳಲ್ಲಿಡಬಹುದು. ಮರಕ್ಕೆ ಬರುವ ಗೆದ್ದಲು ಹುಳುಗಳು ಕಟ್ಟಡದೊಳಗೆ ತೆಗೆದ ಕಿಟಕಿಗಳ ಮೂಲಕ ಬಂದು ಮರಮುಟ್ಟುಗಳ ಮೇಲೊ, ಗ್ರಂಥಗಳಲ್ಲಿಯೊ ಸೇರುತ್ತದೆ. ಇವನ್ನು ತಡೆಗಟ್ಟುವ ಸಾಧನವೆಂದರೆ ಕಿಟಕಿಗಳಿಗೆ ಪರದೆಗಳನ್ನು ಹಾಕುವುದು ಮತ್ತು ಮರಮುಟ್ಟುಗಳಿಗೆ ಟಾರೆಣ್ಣೆ ಬಳಿಯುವುದು. ಟಾರೆಣ್ಣೆಯನ್ನು ಉಪಯೋಗಿಸಲು ಸಾಧ್ಯವಿಲ್ಲದಡೆಗಳಲ್ಲಿ ನೀರಿನಲ್ಲಿ ಕರಗುವಂಥ ಫ್ಲೋರ್-ಕಿಮ್- ಡೈನೈಟ್ರೋ-ಫೀನಾಲ್ ಮಿಶ್ರಣದಿಂದ ಕೂಡಿದ ಉಲ್‌ಮಾನ್ಸಾಲ್ಟ್ ಎಂಬ ಲವಣಗಳನ್ನು ಉಪಯೋಗಿಸುವುದು ಉಚಿತ. ಇದರಂತೆಯೇ ನ್ಯಾಪ್ತ ವಸ್ತುವಿನಿಂದ ಕೂಡಿದ ಕೀಟನಾಶಕ ಗುಳಿಗೆಗಳನ್ನು ಉಪಯೋಗಿಸಬಹುದು. ಇವುಗಳಿಗೆ ಬದಲಾಗಿ ಉಪಯೋಗಿಸಬಹುದಾದ ಮತ್ತೊಂದು ವಸ್ತುವೆಂದರೆ ಶೈಲಮನ್ ಕ್ರಿಮಿನಾಶಕ. ಇವೆಲ್ಲವೂ ಮರದ ಸಾಮಗ್ರಿಗಳಿಗೆ ಉಪಯೋಗಿಸಬಹುದಾದವೇ ಹೊರತು ಪುಸ್ತಕಗಳಿಗಲ್ಲವೆಂಬುದನ್ನು ನೆನಪಿನಲ್ಲಿಟ್ಟು ಕೊಳ್ಳುವುದು ಅತ್ಯಂತ ಮುಖ್ಯ. ಅಮೆರಿಕದಲ್ಲಿ ಒಣಗಿದ ಮರಗಳಿಗೆ ಬರುವ ಗೆದ್ದಲು ಕಟ್ಟಡದೊಳಗಿದ್ದರೆ ಹೈಡೋಸಯಾನಿಕ್ ಅನಿಲದ ಧೂಪ ಹಾಕಿ ನಾಶ ಮಾಡುತ್ತಾರೆ. ಇದನ್ನುಪಯೋಗಿಸಿದಾಗ ಗೆದ್ದಲಿರುವ ಪ್ರದೇಶವನ್ನು 48 ಗಂಟೆಗಳು ಮುಚ್ಚಿದ್ದು ಮತ್ತೆ 48 ಗಂಟೆಗಳ ಕಾಲ ಗಾಳಿಗೆ ತೆರೆದಿಡಬೇಕು. ಹೈಡೋಸಯಾನಿಕ್ ಹಬೆಗೆ ಬದಲಾಗಿ ಮೀಥೈಲ್ ಬೋಮೈಡನ್ನು ಉಪಯೋಗಿಸಬಹುದು. ಇದನ್ನು ಉಪಯೋಗಿಸಿದಾಗ 48 ಗಂಟೆಗಳ ಬದಲು 12 ಗಂಟೆ ಸಾಕಾಗುತ್ತದೆ. ಈ ಅನಿಲಗಳು ತುಂಬ ಅಪಾಯಕಾರಿಗಳಾದುದರಿಂದ ಈ ಕೆಲಸವನ್ನು ತಜ್ಞರಿಂದ ಮಾತ್ರ ಮಾಡಿಸಬೇಕಲ್ಲದೆ ಆ ಸ್ಥಳದಿಂದ ದೂರ ಇರುವುದು ಒಳ್ಳೆಯದು. ಬೂಷ್ಟು ಹಿಡಿದಿರುವ ಗ್ರಂಥಗಳನ್ನು ಪ್ರತ್ಯೇಕಿಸಿ ಚೊಕ್ಕಟಗೊಳಿಸಬೇಕು. ಆ ಗ್ರಂಥಗಳಿರುವ ಕಪಾಟುಗಳಿಗೆ ಅರಿಗಿನಿಂದ ತಯಾರಿಸಿದ ಮೆರುಗೆಣ್ಣೆಯನ್ನು ಸಿಂಪಡಿಸಿದಲ್ಲಿ ಒಷ್ಟು ನಾಶವಾಗುವುದಲ್ಲದೆ ಅದು ಮತ್ತೆ ಹರಸದಂತಾಗುವುದು, ಸುತ್ತುದ ಹೊದಿಕೆಯಲ್ಲಿ ಹಿಟ್ಟಿನ ಗೋಂದು ಬಳಿದಿರುವ ಬಟ್ಟೆಯ ಭಾಗ ಇದೆಯಷ್ಟೆ. ಅದಕ್ಕೂ ಮೆರುಗೆಣ್ಣೆ ಲೇಪಿಸುವುದು ಒಳ್ಳೆಯದು. ಬೂಷ್ಟಿನಿಂದ ಕಾಗದದ ಮೇಲೆ ಆಗಿರುವ ಕಲೆಗಳನ್ನು ಮದ್ಯಸಾರ ಉಪಯೋಗಿಸಿ ಹೋಗಲಾಡಿಸಬಹುದು. ಇತ್ತೀಚಿನ ಅಧ್ಯಯನದಂದ ಬಳಷ್ಟು, ಕ್ರಿಮಿಕೀಟಗಳು ಇದೇ ಸರಚಾರವನ್ನು ಕ್ರಿಮಿನಾಶಕ ವಸ್ತುಗಳ ಧೂಪದಿಂದ ನಾಶಪಡಿಸಬಹುದೆಂದು ತಿಳಿದುಬಂದಿದೆ. ಹೊರಗಿನಿಂದ ಬಂದ ಯಾವುದೇ ಗ್ರಂಥವನ್ನು ಗ್ರಂಥಾಲಯಕ್ಕೆ ಸೇರಿಸುವುದಕ್ಕೆ ಮೊದಲು ಒತ್ತಡಕ್ಕೆ ಒಳಪಡಿಸುವುದು ಒಳಿತು. ಇದರಿಂದ ಹೊರಗಿನಿಂದ ಬರಬಹುದಾದ ಯಾವುದೇ ಕ್ರಿಮಿಕೀಟಗಳನ್ನು ತರಗುಟ್ಟಿದಂತಾಗುತ್ತದೆ. ಗ್ರಂಥಾಲಯಗಳಲ್ಲಿ ಕೀಟಗಳ ಬಾಧೆ ಕಂಡುಬಂದಾಗ ಇಡೀ ಗ್ರಂಥಾಲಯವನ್ನೇ ಪ್ರಧೂಮನ ಕ್ರಿಯೆಗೆ ಒಳಪಡಿಸುವುದು ಮೇಲು. ಕೆಲವು ಪುಸ್ತಕಗಳು ಮಾತ್ರ ಕೀಟಗಳಿಗೆ ತುತ್ತಾದಾಗ ಅವನ್ನು ಮಾತ್ರ ಬೇರ್ಪಡಿಸಿ ಈ ಚಿಕಿತ್ಸೆ ಮಾಡಬಹುದು. ನವದೆಹಲಿ ಯಲ್ಲಿರುವ ಭಾರತ ರಾಷ್ಟ್ರೀಯ ಪತ್ರಾಗಾರದಲ್ಲಿರುವಂತೆ ಗಾಳಿ ಹೋಗದ ಕಪಾಟನ್ನು ನಿರ್ಮಿಸಬೇಕು. ಒಳಗಡೆ ಜಾಲರಿಗಳಿರುವ ಹಂತಗಳನ್ನು ರಚಿಸಬೇಕು. ಈ ಹಂತಗಳಲ್ಲಿ ಪುಸ್ತಕಗಳನ್ನು ಬಿಚ್ಚಿ ಬೆನ್ನು ಮೇಲೆ ಬರುವಂತೆ ಜೋಡಿಸಬೇಕು. ಕಪಾಟಿನ ಕೆಳಗಣ ಹಂತದಲ್ಲಿ ಒಂದು ರಂಧ್ರಮಾಡಿ ಅದರಲ್ಲಿ ಶುದ್ಧ ಉಕ್ಕಿನ ತಟ್ಟೆಯನ್ನು ಅಳವಡಿಸಬೇಕು. ಈ ತಟ್ಟೆಯ ಮೇಲ್ಬಾಗದಲ್ಲಿ ಕಪಾಟಿನ ಒಳಗಡೆ ಥೈಮಾಲಿರುವ ಗಾಜಿನ ತಟ್ಟೆಯನ್ನಿಡಬೇಕು. ಗಾಜಿನ ತಳಭಾಗದಿಂದ ಶಾಖ ಬರುವಂತೆ 40-60 ವಾಟ್ ಶಕ್ತಿಯ ಒಂದು ವಿದ್ಯುತ್ ದೀಪವನ್ನು ಅಳವಡಿಸಬೇಕು. ಕಪಾಟಿನ ಬಾಗಿಲನ್ನು ಮುಚ್ಚಿ, ವಿದ್ಯುತ್‌ ದೀಪ ಹಚ್ಚಿದರೆ ಆ ದೀಪದ ಶಾಖ ದೈಮಾಲಿರುವ ಶೆಟ್ಟಿಗೆ ಶೆಟ್ಟಿ ಕ್ರಮಾ‌ ಅನಿಲ ಉತ್ಪತಿಯಾಗುತ್ತದೆ. ಹೀಗೆ ಉತ್ಪತ್ತಿಯಾದ ಅನಿಲ ಪುಸ್ತಕಗಳಲ್ಲಿ ಸೇರಿ ಅದರಲ್ಲಿರುವ ಕೀಟಗಳನ್ನು ನಾಶಪಡಿಸುತ್ತದೆ. ಬೂಷ್ಟು ನಾಶಕ್ಕೆ ಇದು ಒಳ್ಳೆಯ ಉಪಾಯ. ಕೀಟಗಳಿಗೆ ಪ್ಯಾರ ರಜೆ ರೊಟೆಂಪೇನ್ ಮತ್ತು ಕಿಲ್ಲೆಯವಾಗಳನ್ನ ಉಪಯೋಗಿಸಬೇಕಾಗುತ್ತದೆ. ಕೆಲವು ಗ್ರಂಥಾಲಯಗಳಲ್ಲಿ ಪುಸ್ತಕಗಳ ರಕ್ಷಣೆಗೆ, ಸ್ಯಾಲಿನ್ ಜಿಲ್ಲೆಗಳನ್ನು ಉಪಯೋಗಿಸುತ್ತಾರೆ. ಇದೂ ಸಾಕಷ್ಟು ಪರಿಣಾಮಕಾರಿ. ಇದಲ್ಲದೆ ಪೈರೆತಮ್ ಪುಡಿಯನ್ನು ಉಪಯೋಗಿಸಬಹುದು. ಇದು ಮನುಷ್ಯರಿಗೆ ಅಪಾಯಕಾರಿಯಾದುದರಿಂದ ಬಹಳ ಜಾಗರೂಕತೆಯಿಂದಿರಬೇಕಾಗುತ್ತದೆ. ಸೋಡಿಯಂ ಫ್ಲೋರೈಡನ್ನು 12:100ರ ಪ್ರಮಾಣದಲ್ಲಿ ಗೋದಿಯ ಹಿಟ್ಟಿನೊಡನೆ ಬೆರೆಸಿ ಕಪಾಟುಗಳಲ್ಲಿ ಅಥವಾ ಕತ್ತಲ ಮೂಲೆಗಳಲ್ಲಿ ಇಟ್ಟು ಜಿರಲೆಗಳನ್ನು ನಾಶಮಾಡಬಹುದು. ಈ ದಿಸೆಯಲ್ಲಿ ಪಪಂಚದ ವಿವಿಧ ಭಾಗಗಳಲ್ಲಿ ಪ್ರಯೋಗಗಳು ನಡೆದುಬಂದಿವೆ ಮತ್ತು ನಡೆಯುತ್ತಿವೆ. ಹಲವು ಕಡೆ ಹಲವು ರೀತಿಯಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸುತ್ತಿದ್ದಾರೆ. ಘಾನ ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ 1.6 ಔನ್ಸ್ ಮರ್ಕ್ಯೂರಿಕ್ ಕ್ಲೋರೈಡ್ ಮತ್ತು ಶೇ.0.5 ಬೀಚ್ ಮರದ ಕ್ರಿಯೊಸೋಟ್ ಎಣ್ಣೆಯನ್ನು ಒಂದು ಗ್ಯಾಲನ್‌ ಮೀಥೈಲ್ ಅಲ್ಯೂಪಾಲಿನೊಡನೆ ಮಿಶ್ರಮಾಡಿ ಸಣ್ಣ ಕುಂಚದಿಂದ ಪುಸ್ತಕಗಳ ಎರಡೂ ರಟ್ಟುಗಳ ಒಳಭಾಗಕ್ಕೂ ವಿಭಾಗ ಹೊಲಿಗೆಗಳ ಸಂದುಗಳಿಗೂ ಪುಸ್ತಕದ ಬೆನ್ನು ಭಾಗಕ್ಕೂ ನಡುವೆ ಕಾಣುವ ಭಾಗಕ್ಕೂ ಪುಸ್ತಕಗಳ ಅಂಚುಗಳಿಗೂ ಸವರಿ, ಒಣಗಿದ ಅನಂತರ ಗ್ರಂಥಗಳನ್ನು ಕಪಾಟುಗಳಲ್ಲಿ ಜೋಡಿಸುತ್ತಾರೆ. ಹಾಗೆಯೇ ನೈಜಿರಿಯದ ಇಬದಾನ್, ಸಿಂಗಪುರ, ಮಲಯ ಮೊದಲಾದೆಡೆಗಳಲ್ಲೆಲ್ಲ ವಿವಿಧ ರೀತಿಯ ದ್ರಾವಣ ಮಿಶ್ರಣಗಳನ್ನು ಬಳಸಿ ಯಶಸ್ವಿಯಾಗಿದ್ದಾರೆ. ಗ್ರಂಥಗಳ ಚರ್ಮದ ಹೊದಿಕೆಗಳನ್ನು ಕಾಪಾಡಲು ಭಾರತದ ರಾಷ್ಟ್ರೀಯ ಪತ್ರಾಗಾರ ಲ್ಯಾನೋಲಿನ್ ಎಣ್ಣೆಯನ್ನು ಬಳಸುತ್ತಿದೆ. ಇದರಿಂದ ಚರ್ಮದ ಹೊದಿಕೆಗಳನ್ನು ರಕ್ಷಿಸಬಹುದಾಗಿದೆ. ಓಲೆಗರಿಗಳಿಗೆ ಸ್ಥಳೀಯವಾಗಿ ತಯಾರಾಗುವ ಒಂದು ಬಗೆಯ ಎಣ್ಣೆಯನ್ನು ಉಪಯೋಗಿಸುವಲ್ಲಿ ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗಳು ಯಶಸ್ವಿಯಾಗಿವೆ. ಕೀಟಗಳನ್ನು ತಡೆಗಟ್ಟುವಲ್ಲಿ, ಕವೆಂಬ ವೈಪರೀತ್ಯಗಳಿಂದ ಗ್ರಂಥಗಳನ್ನು ರಕ್ಷಿಸುವಲ್ಲಿ ಮೇಲೆ ಹೇಳಿದ ಎಲ್ಲ ನಿವಾರಣೋಪಾಯಗಳಿಗೂ ಮೇಲಾದ ಹಾಗೂ ಅತ್ಯಂತ ಪರಿಣಾಮಕಾರಿಯಾದ ಕ್ರಮವೆಂದರೆ ಹವಾ ನಿಯಂತ್ರಣ. ಇದೂ ಸಾಧ್ಯವಿಲ್ಲದಾಗ ನೀರನ್ನಾಗಲಿ ಕ್ಯಾಲ್ಸಿಯಂ ಕ್ಲೋರೈಡನ್ನಾಗಲಿ ಋತುಮಾನಕ್ಕೆ ತಕ್ಕಂತೆ ಉಪಯೋಗಿಸಿ ಹವಾನಿಯಂತ್ರಣವನ್ನು ಸ್ವಲ್ಪಮಟ್ಟಿಗೆ ಸಾಧಿಸಬಹುದು. ಆದರೆ ಇದರಿಂದ ಗಾಳಿಯ ಶುದ್ಧತೆಯನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ಈ ಎಲ್ಲ ನಿವಾರಣೋಪಾಯಗಳಲ್ಲದೆ, ಅತ್ಯಂತ ಸುಲಭವಾಗಿ ಗ್ರಂಥ ರಕ್ಷಣೆ ಮಾಡಬಹುದಾದ ವಿಧಾನವೆಂದರೆ, ಗ್ರಂಥಗಳಿಗೆ ದೂಳು ಬಾರದಂತೆ ನೋಡಿಕೊಳ್ಳುವುದು. ದೂ ಮುಖ್ಯವಾಗಿ ಎಲ್ಲ ಸುರಸುವಗಳ ಮಾಧ್ಯಮವಾದ್ದರಿಂದ ಗ್ರಂಥಗಳನ್ನು<noinclude></noinclude> 5egh52tqvvb2z5x67qdp01p7a7hqtli ಪುಟ:Mysore-University-Encyclopaedia-Vol-6-Part-14.pdf/೩೦ 104 118506 314189 2026-05-01T02:21:22Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 200 ತಿಂಗಳಿಗೊಮ್ಮೆಯಾದರೂ ಹೊರತೆಗೆದು ಅವುಗಳಲ್ಲಿರುವ ದೂಳನ್ನು ಜಾಡಿಸಿ ಒದ್ದೆ ಬಟ್ಟೆಯಿಂದ ಕಪಾಟನ್ನು ಸ್ವಚ್ಛಗೊಳಿಸಿ ಒಣಗಿಸಿ ಆಮೇಲೆ ಪುಸ್ತಕಗಳನ್ನು ಜೋಡಿಸುವುದು ಸೂಕ್ತ. ಅವುಗಳನ್ನಿಟ್ಟಿರುವ ಕೊಠಡಿಯ ನೆಲವನ್... 314189 proofread-page text/x-wiki <noinclude><pagequality level="1" user="Pragathi. BH" /></noinclude>200 ತಿಂಗಳಿಗೊಮ್ಮೆಯಾದರೂ ಹೊರತೆಗೆದು ಅವುಗಳಲ್ಲಿರುವ ದೂಳನ್ನು ಜಾಡಿಸಿ ಒದ್ದೆ ಬಟ್ಟೆಯಿಂದ ಕಪಾಟನ್ನು ಸ್ವಚ್ಛಗೊಳಿಸಿ ಒಣಗಿಸಿ ಆಮೇಲೆ ಪುಸ್ತಕಗಳನ್ನು ಜೋಡಿಸುವುದು ಸೂಕ್ತ. ಅವುಗಳನ್ನಿಟ್ಟಿರುವ ಕೊಠಡಿಯ ನೆಲವನ್ನು ಸಹ ಒದ್ದೆ ಬಟ್ಟೆಯಿಂದ ಬರೆಸಿ ಸ್ವಚ್ಛಗೊಳಿಸಬೇಕು. ಗಾಳಿ ಬೆಳಕು ಚೆನ್ನಾಗಿ ಬರುವಂತೆ ಕಿಟಕಿ ಬಾಗಿಲುಗಳನ್ನು ತೆರೆದಿರಬೇಕು. ಜೊತೆಗೆ ದೂಳನ್ನು ತಡೆಗಟ್ಟುವಂಥ ಏರ್ಪಾಡೂ ಇರಬೇಕು. ಈ ಎಲ್ಲ ಏರ್ಪಾಡುಗಳ ಜೊತೆ, ಆಗಲೆ ಹುಳುಗಳಿಂದ ಹಾಗೂ ಹವೆಯ ಒತ್ತಡದಿಂದ ಕ್ಷೀಣವಾಗಿರುವ ಗ್ರಂಥಗಳ ದುರಸ್ತಿ ಕಡೆಗೆ ಗಮನ ಕೊಡುವುದು ಒಳ್ಳೆಯದು. ನಶಿಸಿದ ಬಿಡಿ ಹಾಳೆಗಳನ್ನು ಟಿಷ್ಯ, ಷಿಫಾನ್ ಮೊದಲಾದವನ್ನು ಉಪಯೋಗಿಸಿ ಲ್ಯಾಮಿನೇಷನ್ ಮಾಡಬಹುದಾಗಿದೆ. ಹೀಗೆ ಮಾಡುವುದಕ್ಕೆ ಮೊದಲು ಕಾಗದದಲ್ಲಿರುವ ಆಮ್ಲತೆಯನ್ನು ಹೋಗಲಾಡಿಸಬೇಕಾಗುತ್ತದೆ, ಈ ಕಾರ್ಯದಲ್ಲಿ ಭಾರತ ರಾಷ್ಟ್ರೀಯ ಪತ್ರಾಗಾರದವರು ನಿರ್ದೇಶಿಸಿರುವ ಕ್ರಮಗಳಲ್ಲಿಯೇ ಆಯಾ ವಸ್ತುಗಳನ್ನೇ ಉಪಯೋಗಿಸುವುದು ಸೂಕ್ತ. ಗ್ರಂಥ ಜೋಪಾಸನೆ ಅಸಾಧ್ಯ ಎನಿಸಿದಾಗ ಬೇರೆ ಪ್ರತಿಮಾಡಿಸಬೇಕು. ಇಲ್ಲವೇ ಮೈಕ್ರೋಫಿಲ್ಡ್‌ ಮಾಡಿಸಬೇಕು. ಮೈಕ್ರೋಫಿಲ್ಡ್‌ ಪ್ರತಿಗೆ ಮೂಲದ ಮೌಲ್ಯ ದೊರೆಯುವುದಲ್ಲದೆ ಸೇರು ಪ್ರತಿಗಳನ್ನೂ ಸುಲಭವಾಗಿ ಮಾಡಿಕೊಳ್ಳಬಹುದು ಹಾಗು ಅವನ್ನು ಕಾಪಾಡುವುದೂ ಸುಲಭ. (ಎಸ್.ಬಿ.ಎಸ್.) 8 ಗ್ರಂಥಾಲಯ ಪ್ರಚಾರ ಕಾಲವಿಳಂಬ ಮಾಡದ ಓದುಗರ ಅಗತ್ಯಗಳನ್ನು ಪೂರೈಸಿದಲ್ಲಿ ಗ್ರಂಥಾಲಯ ತನ್ನ ಬಗ್ಗೆ ಸಾಕಷ್ಟು ಪ್ರಚಾರವನ್ನು ಮಾಡಿದಂತಾಗುತ್ತದೆ. ಯುಕ್ತ ಸೇವೆ ಗ್ರಂಥಾಲಯ ಪ್ರಚಾರದಲ್ಲಿನ ಬಹು ಮುಖ್ಯ ಅಂಶ. ಪುಸ್ತಕಗಳನ್ನು ಎರವಲು ಪಡೆಯಲೋ ವಿಷಯ ಸಂಗ್ರಹಣೆಗೋ ಪ್ರಲೇಖನ ಇಲ್ಲವೆ ಪರಾಮರ್ಶನ ಸೇವೆಯನ್ನು ಬಯಸಿಯೋ ಬರುವ ಓದುಗನಿಗೆ ನಿರಾಯಾಸವಾಗಿ ಅವನವನ ಅಗತ್ಯದ ಪೂರೈಕೆ ಆಗುವಂತೆ ನೋಡಿಕೊಳ್ಳುವುದು ಗ್ರಂಥಾಲಯ ಸಿಬ್ಬಂದಿವರ್ಗದ ಆದ್ಯ ಕರ್ತವ್ಯ. ಇದರ ಜೊತೆಗೆ ಗ್ರಂಥಾಲಯ ಕೈಗೊಳ್ಳಬೇಕಾದ ಪ್ರಚಾರ ಕಾರ್ಯದ ವಿವರಗಳನ್ನು ಇಲ್ಲಿ ಕೊಟ್ಟಿದೆ. ಗ್ರಂಥಾಲಯದ ಒಟ್ಟು ಆವರಣ ಶುಚಿಯಾಗಿಯೂ ರಮ್ಯವಾಗಿಯೂ ಇರಬೇಕು. ಗಾಳಿ ಬೆಳಕು ಯಥೇಚ್ಛವಾಗಿ ಬರುವ ದೊಡ್ಡ ಕೊಠಡಿಗಳು, ತೆರೆದ ಕಪಾಟುಗಳು, ಪ್ರತಿಕಪಾಟಿಗೂ ಅಲ್ಲಿನ ಪುಸ್ತಕಗಳ ವಿಭಾಗಗಳನ್ನು ಸೂಚಿಸುವ ಶೀರ್ಷಿಕೆಗಳು, ಕುಳಿತು ಓದಲು, ಬರೆಯಲು ಅನುಕೂಲವಾಗಿರುವ ಅಣಿಕಟ್ಟುಗಳು, ಸಮರ್ಪಕವಾದ ಲೇಖಕ ಹಾಗೂ ಗ್ರಂಥಸೂಚಿಗಳು - ಇವೆಲ್ಲ ಇದ್ದಲ್ಲಿ ಓದುಗ ಮತ್ತೆ ಮತ್ತೆ ಅಯಾಚಿತವಾಗಿ ಒಂದು ಗ್ರಂಥ ಇಲ್ಲ ಎಂದು ಹೇಳುವುದಕ್ಕೂ ಇದ್ದರೆ ಅದನ್ನು ತೆಗೆದುಕೊಡುವುದಕ್ಕೂ ಗ್ರಂಥಾಲಯ ಸಿಬ್ಬಂದಿ ಹೆಚ್ಚು ಕಾಲ ತೆಗೆದುಕೊಳ್ಳಬಾರದು, ಮುಖ್ಯ ಗ್ರಂಥವಾಗಿದ್ದು ಅದು ಇಲ್ಲದಲ್ಲಿ ಬೇರೆ ಕಡೆಗಳಿಂದ ಅದನ್ನು ಎರವಲು ತರಿಸಿಕೊಡುವ ಹೊಣೆ ಗ್ರಂಥಾಲಯದ್ದು. ಇಡೀ ವರ್ಷದ ಜನರ ಬೇಡಿಕೆಗಳನ್ನು ಪರಿಶೀಲಿಸಿ ಯಾವ ಯಾವ ಗ್ರಂಥಗಳನ್ನು, ಅವುಗಳ ಎಷ್ಟು ಪ್ರತಿಗಳನ್ನು ತರಿಸಬೇಕೆಂಬುದನ್ನು ನಿರ್ಧರಿಸಬೇಕಾಗುತ್ತದೆ. ಕೇಳಿದ ಪುಸ್ತಕ ಯಾವಾಗಲೂ ಇಲ್ಲವಾದರೆ ಓದುಗ ಗ್ರಂಥಾಲಯದ ಕಡೆ ಮುಖ ಹಾಕುವುದಿಲ್ಲ. ಅಂತೂ ಗಂಟಲು ತನ್ನ ಛೇಲೋಚನೆಗಳಿಗೆ ತಕ್ಕಂತ ವರ್ಷದಲ್ಲಿ ಒಮ್ಮೆಯೇ ಎರಡು ಬಾರಿಯೋ ಸಾರ್ವಜನಿಕ ಸಭೆಗಳನ್ನು ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಿ ಸದಸ್ಯರನ್ನೂ ಇತರರನ್ನೂ ತನ್ನೆಡೆಗೆ ಆಕರ್ಷಿಸಬೇಕು. ಗಾಂಧಿ, ನೆಹರು, ಬಸವೇಶ್ವರ ಮೊದಲಾದ ಪ್ರಕೃತಿಗಳ ಜಯಂತ್ಯುತ್ಸವಗಳಲ್ಲಿ, ಖ್ಯಾತ ವ್ಯಕ್ತಿಯೊಬ್ಬ ಊರಿಗೆ ಆಗಮಿಸಿದಾಗ, ಇಲ್ಲವೆ ವಿಶಿಷ್ಟ ಪ್ರಶಸ್ತಿ ಗಳಿಸಿದಾಗ, ನಿಧನನಾದಾಗ ಆತನ ಬಗ್ಗೆ ಅವನ ಎಲ್ಲ ಗ್ರಂಥಗಳ, ಅವನ ಬಗ್ಗೆ ಇತರರು ಬರೆದ ಗ್ರಂಥಗಳ ಪ್ರದರ್ಶನ ಏರ್ಪಡಿಸಬಹುದು. ಕಾಲೇಜು ಮಟ್ಟದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಾರ್ಷಿಕ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಬಂಧ ರಚನೆಗೆ ಅನುವಾಗುವ ಸಾಧನ ಸಾಹಿತ್ಯವನ್ನು ಒದಗಿಸಿದಲ್ಲಿ ಗ್ರಂಥಾಲಯಕ್ಕೆ ಒಳ್ಳೆಯ ಪ್ರಚಾರ ಸಿಕ್ಕಂತಾಗುತ್ತದೆ. ಹಿರಿಯ ವ್ಯಕ್ತಿಗಳಿಂದ ಭಾಷಣಗಳನ್ನೇರ್ಪಡಿಸುವುದು, ಗ್ರಂಥಾಲಯ ಆಡಳಿತ ಹಾಗೂ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರ ಪ್ರದರ್ಶನ ನಡೆಸುವುದು ಕೆಲವು ಪ್ರಚಾರ ಮಾದರಿಗಳು, ಗ್ರಂಥಾಲಯದ ಕಾರ್ಯಕಲಾಪಗಳನ್ನು ಮುಖ್ಯವಾಗಿ ಗ್ರಂಥಾಲಯಕ್ಕೆ ಹೊಸದಾಗಿ ಬಂದ ಗ್ರಂಥಗಳ ಒಳಪಟ್ಟಿಯನ್ನು ಆಗಾಗ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಪ್ರಚಾರಕಾರ್ಯದಲ್ಲಿ ರಾಷ್ಟ್ರೀಯ, ರಾಜ್ಯ ಮಟ್ಟದ ನಗರ ಮತ್ತು ಸ್ಥಳೀಯ ಗ್ರಂಥಾಲಯ ಸಂಘಗಳ ಸಹಕಾರ, ಸಹಾಯಗಳನ್ನು ನಡೆಗಳ್ಳಬಹುದು. ಈಚೆಗೆ ಆಕಾಶವಾಣಿ, ಟೆಲಿವಿಷನ್‌ಗಳು ಹಾಗೂ ಇಟರ್‌ನೆಟ್ ಸಾಧನಗಳಿಂದ ಗ್ರಂಥಾಲಯ ಪ್ರಚಾರದಲ್ಲಿ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗಿದೆ. (ಎನ್.ಡಿ.ಬಿ.) 9 ಗ್ರಂಥಾಲಯ ಸಿಬ್ಬಂದಿ: ಗ್ರಂಥಾಲಯ ಸೇವೆಯಲ್ಲಿ ಗ್ರಂಥಾಲಯ ಸಿಬ್ಬಂದಿಯ ಪಾತ್ರ ದೊಡ್ಡದು. ಗ್ರಂಥ, ಓದುಗ ಹಾಗೂ ಸಿಬ್ಬಂದಿ ಈ ಮೂರು ವಿಭಾಗಗಳಲ್ಲಿ ಸಿಬ್ಬಂದಿಗೇ ಮೊದಲ ಸ್ಥಾನ ಸಲ್ಲುತ್ತದೆ. ಗ್ರಂಥಾಲಯ ಸಾಮರ್ಥ್ಯ, ಸಾರ್ಥಕತೆ, ಉಪಯುಕ್ತತೆ ಹಾಗೂ ಜನಪ್ರಿಯತೆಗಳು ಸಿಬ್ಬಂದಿ ಸಲ್ಲಿಸುವ ಸೇವೆಯ ಆಧಾರದ ಮೇಲೆಯೇ ರೂಪುಗೊಳ್ಳುವವು. ಗ್ರಂಥಾಲಯ ಪದ್ಧತಿಯ ನಿಜ ಪರಿಣಾಮವನ್ನು ಅಳೆಯಲು ತೃಪ್ತಿ ಬಳಕೆದಾರರ ಸಂಖ್ಯೆಯೇ ಮಾಪಕ, ಗ್ರಂಥಾಲಯದ ಸ್ಥಳ, ವೇಳೆ, ಗ್ರಂಥಾಲಯದ ಪೀಠೋಪಕರಣಗಳು ಹಾಗೂ ಗ್ರಂಥಗಳನ್ನು ವ್ಯವಸ್ಥೆಗೊಳಿಸಿದ ರೀತಿ ಎಂತಿದ್ದರೂ ಅಂತಿಮವಾಗಿ ಗ್ರಂಥಾಲಯ ಸಿಬ್ಬಂದಿಯೇ ಗ್ರಂಥಾಲಯದ ಉಳಿವು ಅಳಿವುಗಳಿಗೆ ಕಾರಣ ಎಂದು ಎಸ್. ಆರ್. ರಂಗನಾಥನ್ ತಮ್ಮ ಗ್ರಂಥಾಲಯ ಪಂಚಸೂತ್ರಗಳು ಎಂಬ ಪುಸ್ತಕದಲ್ಲಿ ಹೇಳಿದ್ದಾರೆ. ಗ್ರಂಥಾಲಯದಲ್ಲಿ ಸೇವೆಗೈಯಲು ಯಾರಾದರೂ ಸಾಕು ಎನ್ನುವ ಕಾಲವೊಂದಿತ್ತು. ಇಂದಿನ ಗ್ರಂಥಾಲ ಸಮಾಜದಲ್ಲಿಯ ಅತಿ ಶ್ರೇಷ್ಠ ವ್ಯಕ್ತಿಯಾಗಿರಬೇಕಾಗುತ್ತದೆ. ಬುದ್ಧಿ ಹಾಗೂ ಹೃದಯ ಸಿರಿವಂತಿಕೆಯುಳ್ಳ ವ್ಯಕ್ತಿಗಳು ಗ್ರಂಥಾಲಯದಲ್ಲಿ ಕೆಲಸ ಮಾಡಲು ಅರ್ಹರೆಂದು ಈಗ ಸರ್ವಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಗ್ರಂಥಾಲಯ ಸಿಬ್ಬಂದಿ ವರ್ಗದವರು ಓದಿದವರಾಗಿರಬೇಕು. ವಿಶಿಷ್ಟ ತರಬೇತಿ ಪಡೆದವರಾಗಿರಬೇಕು. ಸೇವಾಮನೋಭಾವದವರಾಗಿರಬೇಕು. ಬಹುಜನ ಸಂಪರ್ಕದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ತಿಳಿದವರಾಗಿರಬೇಕು. ಸಹನಶೀಲರೂ ಶ್ರಮಜೀವಿಗಳೂ ಆಗಿರಬೇಕು. ಗ್ರಂಥಾಲಯ ಸಿಬ್ಬಂದಿ ವರ್ಗಕ್ಕೆ ಉಚಿತ ಸ್ಥಾನಮಾನಗಳನ್ನು ಒದಗಿಸುವಲ್ಲಿ ಬಹಳ ಪ್ರಯತ್ನಗಳು ನಡೆದಿವೆ. ವಿವಿಧ ಪ್ರಕಾರದ ಗ್ರಂಥಾಲಯಗಳಲ್ಲಿ ಸಾಮಾನ್ಯವಾಗಿ, ಸಿಬ್ಬಂದಿ ಮಾದರಿ ಈ ಕೆಳಗಿನಂತಿರುವುದು ಅಪೇಕ್ಷಣೀಯ. ಸಾರ್ವಜನಿಕ ಗ್ರಂಥಾಲಯಗಳು : ಸಾರ್ವಜನಿಕ ಗ್ರಂಥಾಲಯ ಕಾಯಿದ ಜಾರಿಯಲ್ಲಿರುವ ರಾಜ್ಯಗಳಲ್ಲಿ ರಾಜ್ಯದ ಮುಖ್ಯ ಗ್ರಂಥಾಲಯಾಧಿಕಾರಿ ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕನಾಗಿರಬೇಕು. ಅವನ ವೇತನ ಹಾಗೂ ಸ್ಥಾನಮಾನಗಳು ಸರ್ಕಾರದ ಇನ್ನುಳಿದ ಮುಖ್ಯ ಶಾಖೆಗಳ ನಿರ್ದೇಶಕರಿಗೆ ಸರಿಸಮಾನವಿರಬೇಕು. ಅವನು ಉಚ್ಚ ಸ್ನಾತಕ ಪದವಿಯನ್ನು ಪಡೆದಿರಬೇಕಲ್ಲದೆ ಗ್ರಂಥಾಲಯ ವಿಜ್ಞಾನದಲ್ಲಿ ವಿಶ್ವವಿದ್ಯಾಲಯ ಡಿಪ್ಲೊಮ ಇಲ್ಲವೆ ಪದವಿ ಪಡೆದವನಾಗಿದ್ದು ಅವನಿಗೆ ಕನಿಷ್ಠ 15 ವರ್ಷಗಳ ಅನುಭವವೂ ಇರಬೇಕು. ಸಹನಿರ್ದೇಶಕ ಮೇಲೆ ಹೇಳಿದ ಪದವಿಗಳೊಂದಿಗೆ ಕನಿಷ್ಠ ಹತ್ತು ವರ್ಷಗಳ ಅನುಭವ ಇದ್ದವನಿರಬೇಕು. ಮಿಕ್ಕ ಸಿಬ್ಬಂದಿ ವರ್ಗದವರೂ ಪದವೀಧರರಾಗಿದ್ದು ಯಥೋಚಿತ ಗ್ರಂಥಾಲಯ ತರಬೇತಿ ಪಡೆದವರಾಗಿರಬೇಕು. ಶೈಕ್ಷಣಿಕ ಗ್ರಂಥಾಲಯಗಳು : ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ ಸಿಬ್ಬಂದಿ ಮಾದರಿ ಕೆಳಗಿನಂತಿರಬೇಕು. ಒಬ್ಬ ಮುಖ್ಯ ಗ್ರಂಥಪಾಲ, ಇಬ್ಬರು ಸಹ- ಗ್ರಂಥಪಾಲರು (ಒಬ್ಬರು ಸೇವೆಗಾಗಿ ಮತ್ತು ಓದುಗರ ಸೇವೆಗಾಗಿ), ಮೂವರು ಸಹಾಯಕ ಗ್ರಂಥಪಾಲರು ಹಾಗೂ ಇವರಿಗೆ ಸಹಾಯಕರು ಇರಬೇಕು. ಗ್ರಂಥಗಳನ್ನು ದೊರಕಿಸುವ ವಿಭಾಗದ ಸಿಬ್ಬಂದಿ ಮುಖ್ಯವಾಗಿ ಗ್ರಂಥಗಳು, ನಿಯತಕಾಲಿಕೆಗಳು ಹಾಗೂ ಇನ್ನುಳಿದ ಪಠನಸಾಮಗ್ರಿಯನ್ನು ಗ್ರಂಥಾಲಯಕ್ಕೆ ದೊರಕಿಸುವ ಹೊಣೆ ಹೊತ್ತಿರುವುದರ ಜೊತೆಗೆ ಗ್ರಂಥದಾನಗಳು, ಗ್ರಂಥಗಳ ವಿನಿಮಯ, ಪ್ರಾದೇಶಿಕ ಭಾಷಾ ಪ್ರಕಟಣೆಗಳು ಮುಂತಾದವುಗಳ ಬಗೆಗೂ ಗಮನವೀಯಬೇಕಾಗುವುದು. ತಾಂತ್ರಿಕ ವಿಭಾಗದಲ್ಲಿ ಸೂಚೀಕರಣಕಾರರು, ವರ್ಗೀಕರಣಕಾರರು, ಸಾರ್ವಜನಿಕ ಸೂಚೀ ಸಹಾಯಕರು ಮುಂತಾದವರು ಕಾರ್ಯ ಮಾಡುವರು. ಇವರು ವಿವಿಧ ವಿಷಯಗಳಲ್ಲಿ ಪರಿಣತರಾಗಿರುವುದು ಅವಶ್ಯವಾಗಿದೆ. ಓದುಗರ ಸೇವಾ ವಿಭಾಗದಲ್ಲಿ (ಎ) ಚಾರ್ಜಿಂಗ್ ಡೆಸ್ಕ್, (ಬಿ) ಪರಾಮರ್ಶನ ವಿಭಾಗ, (ಸಿ) ಮಾನವಿಕಗಳು, (ಡಿ) ಸಮಾಜ ವಿಜ್ಞಾನಗಳು, (ಇ) ವಿಜ್ಞಾನ ಹಾಗೂ ಕೈಗಾರಿಕ ವಿಜ್ಞಾನ ಎಂಬ ಉಪ-ವಿಭಾಗಗಳಿರುತ್ತವೆ. ಈ ಎಲ್ಲ ವಿಭಾಗಗಳೂ ದಿನದ ಸುಮಾರು 19 ತಾಸುಗಳ ವರೆಗೆ ಕಾರ್ಯವೆಸಗುವುದರಿಂದ ಈ ವಿಭಾಗಗಳಲ್ಲಿ ಪರಿಣತಿ ಪಡೆದ ಸಾಕಷ್ಟು ಸಿಬ್ಬಂದಿ ಇರಬೇಕು. ಪ್ರಲೇಖನ ಸೇವಾ ವಿಭಾಗದಲ್ಲಿ ಗ್ರಂಥಸೂಚಿಸೇವೆ, ಪರಾಮರ್ಶನ ಸೇವೆ ಮುಂತಾದವು ಸಮಾವೇಶವಾಗಿದ್ದು ಈ ವಿಭಾಗದಲ್ಲಿ ಒಬ್ಬ ಮುಖ್ಯ ಪ್ರಲೇಖನ ಅಧಿಕಾರಿ ಇರಬೇಕು. ಅಲ್ಲದೆ ಫೋಟೋ ದ್ವಿಪ್ರತಿ ಸಲಕರಣೆಗಳ ಅನುಭವವಿದ್ದ ಒಬ್ಬ ತಂಕುಶಲನೂ ಇರಬೇಕು. ದೃಕ್ – ಶ್ರವಣ ವಿಭಾಗ, ವಿಸ್ತರಣ ವಿಭಾಗ ಹಾಗೂ ಗ್ರಂಥಪ್ರದರ್ಶನ ವಿಭಾಗಗಳಿಗೆ ಸಂಬಂಧಿಸಿದಂತೆ ಒಬ್ಬ ಪದವೀಧರನಾದ ಕಲಾಕಾರ - ತಾಂತ್ರಿಕನಿರಬೇಕು.<noinclude></noinclude> ps4m4zka6namzs20tyec6vk9c4rawe2 ಪುಟ:Mysore-University-Encyclopaedia-Vol-6-Part-14.pdf/೩೩ 104 118507 314190 2026-05-01T02:21:40Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 209 ಗ್ರಂಥಾಲಯ ವಿಶಿಷ್ಟ ಗ್ರಂಥಾಲಯ ಸಮಿತಿ: ವಿಶಿಷ್ಟ ಗ್ರಂಥಾಲಯಗಳಲ್ಲಿನ ಸಮಿತಿಗಳು ಗಾತ್ರದಲ್ಲಿ ಚಿಕ್ಕವು. ಬಹುತೇಕ ಇವು ಸಲಹಾ ಸಮಿತಿಗಳಾಗಿದ್ದು ವಿಷಯ ತಜ್ಞರು ಇವುಗಳ ಸದಸ್ಯರಾಗಿರುತ್ತಾರೆ. (ಎನ್.ಡಿ.ಬಿ.) 14 ಗ್ರಂಥಾ... 314190 proofread-page text/x-wiki <noinclude><pagequality level="1" user="Pragathi. BH" /></noinclude>209 ಗ್ರಂಥಾಲಯ ವಿಶಿಷ್ಟ ಗ್ರಂಥಾಲಯ ಸಮಿತಿ: ವಿಶಿಷ್ಟ ಗ್ರಂಥಾಲಯಗಳಲ್ಲಿನ ಸಮಿತಿಗಳು ಗಾತ್ರದಲ್ಲಿ ಚಿಕ್ಕವು. ಬಹುತೇಕ ಇವು ಸಲಹಾ ಸಮಿತಿಗಳಾಗಿದ್ದು ವಿಷಯ ತಜ್ಞರು ಇವುಗಳ ಸದಸ್ಯರಾಗಿರುತ್ತಾರೆ. (ಎನ್.ಡಿ.ಬಿ.) 14 ಗ್ರಂಥಾಲಯ ಆಯವ್ಯಯ: ಶೈಕ್ಷಣಿಕ ಸಂಸ್ಥೆಗಳಂತೆ ಗ್ರಂಥಾಲಯಗಳೂ ಖರ್ಚಿನ ಬಾಬುಗಳೇ ಹೊರತು ಆದಾಯದ ಬಾಬುಗಳಲ್ಲ. ಭಾರತ ಸರ್ಕಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಮುಖಾಂತರ ಉನ್ನತ ಶಿಕ್ಷಣದ ಪ್ರಭಾವಿ ಅಂಗಗಳಾದ ವಿಶ್ವವಿದ್ಯಾಲಯ ಹಾಗೂ ಕಾಲೇಜು ಗ್ರಂಥಾಲಯಗಳ ಸ್ಥಾಪನೆ, ವ್ಯವಸ್ಥೆ, ಆಡಳಿತ, ಬೆಳವಣಿಗೆಗಾಗಿ ದೊಡ್ಡ ಮೊತ್ತದಲ್ಲಿ ಹಣವನ್ನೊದಗಿಸುತ್ತಿವೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದ ಹೊಣೆ ಹೊತ್ತ ರಾಜ್ಯ ಸರ್ಕಾರಗಳು ಈ ದಿಶೆಯಲ್ಲಿ ಗಣನೀಯ ಪರಿಮಾಣದಲ್ಲಿ ಹಣವನ್ನು ಖರ್ಚು ಮಾಡುತ್ತಿವೆ. ಅಲ್ಲದೆ ರಾಜ್ಯವಿಡೀ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಅನೇಕ ಸರ್ಕಾರಗಳು ಸಾರ್ವಜನಿಕ ಗ್ರಂಥಾಲಯ ಕಾಯಿದೆಗಳನ್ನು ಅಂಗೀಕರಿಸಿ ಅವುಗಳ ಅನ್ವಯ ಗ್ರಂಥಾಲಯ ಕರವನ್ನು ಎತ್ತಲು ಅನುವು ಮಾಡಿಕೊಂಡಿವೆ. ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ವಿಧಿಸುವ ಕರದ ಮೇಲೆ ಹೆಚ್ಚಿನ ಕರವಾಗಿ ಒಂದು ರೂಪಾಯಿಗೆ ಮೂರು ಪೈಸೆಯಿಂದ ಆರು ಪೈಸೆಯವರೆಗೆ ಗ್ರಂಥಾಲಯ ಕರವನ್ನು ಎತ್ತಲು ಅನುಮಾಡಿಕೊಂಡಿದೆ. ಆಯದ ಬಾಬುಗಳು: ರಾಜ್ಯ ಸರ್ಕಾರಗಳು ಎತ್ತುವ ಗ್ರಂಥಾಲಯ ಕರ ಸಾರ್ವಜನಿಕ ಗ್ರಂಥಾಲಯಗಳಿಗೆ ಪ್ರಮುಖ ಉತ್ಪನ್ನವಾಗಿವೆ. ಅಲ್ಲದೆ ಈ ರೀತಿ ಕೂಡಿಸಲ್ಪಟ್ಟ ಗ್ರಂಥಾಲಯ ಕರದ ಪರಿಮಾಣಕ್ಕನುಗುಣವಾಗಿ ರಾಜ್ಯ ಸರ್ಕಾರಗಳು ಧನಸಹಾಯ ಸಲ್ಲಿಸುತ್ತವೆ. ಈ ರೀತಿ ಕೂಡಿದ ಉತ್ಪನ್ನದ ಪರಿಮಾಣಕ್ಕನುಗುಣವಾಗಿ ಸಾರ್ವಜನಿಕ ಗ್ರಂಥಾಲಯ ಆಯವ್ಯಯ ಪಟ್ಟಿ ಸಿದ್ಧವಾಗಬೇಕು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾಗ್ರಂಥಾಲಯಗಳಿಗೂ ರಾಜ್ಯ ಸರ್ಕಾರಗಳು ಗ್ರಂಥಾಲಯ ಹಾಗೂ ವಾಚನಾಲಯ ನಿಧಿಗೆ ಹಣ ಒದಗಿಸುತ್ತಿವೆ. ವಿಶ್ವವಿದ್ಯಾಲಯ ಹಾಗೂ ಕಾಲೇಜ ಗ್ರಂಥಾಲಯಗಳಿಗೆ ಸರ್ಕಾರ ಕೊಡುತ್ತಿರುವ ಯೋಗ್ಯ ಧನಸಹಾಯ ಆ ಗ್ರಂಥಾಲಯಗಳಿಗೆ ಪ್ರಮುಖ ಉತ್ಪನ್ನವಾಗಿದೆ. ಇದಲ್ಲದೆ ಸಾರ್ವಜನಿಕ ದಾನಿಗಳಿಂದ ಗ್ರಂಥಾಲಯಗಳಿಗೆ ದಾನವಾಗಿ ಹಣ ಒದಗುವುದುಂಟು. ಈ ರೀತಿಯ ಕೊಡುಗೆಗಳು ಗ್ರಂಥಾಲಯ ಉತ್ಪನ್ನದ ಉಪಅಂಶಗಳಾಗಿವೆ. ಗ್ರಂಥಾಲಯ ತಾನು ಪ್ರಕಟಿಸಿದ ಪ್ರಕಟನೆಗಳ (ಉದಾ: ಗ್ರಂಥಾಲಯ ಕೈಪಿಡಿ, ಗ್ರಂಥಸೂಚಿ, ಮುಂತಾದವುಗಳ) ಅಲ್ಪಸ್ವಲ್ಪ ಹಣ ಪಡೆಯಬಹುದು. ಇವೂ ಉತ್ಪನ್ನದ ಬಾಬುಗಳಾಗಿವೆ. ಎರವಲು ಕೊಟ್ಟ ಗ್ರಂಥಗಳು ಸರಿಯಾದ ವೇಳೆಗೆ ಓದುಗರಿಂದ ಬರದಿದ್ದಾಗ ಗ್ರಂಥಾಲಯ ದಂಡವನ್ನು ಹಾಕುತ್ತದಷ್ಟೆ. ಈ ರೀತಿಯಲ್ಲಿ ಬಂದದ್ದು ಅಲ್ಪ ಪರಿಮಾಣದ್ದಾದರೂ ಆದಾಯವೇ ಆಗುತ್ತದೆ. ವ್ಯಯದ ಬಾಬುಗಳು: ಹೀಗೆ ಕೂಡಲ್ಪಟ್ಟ ಹಣವನ್ನು ಗ್ರಂಥಾಲಯ ಕೆಲವು ಅಂಶಗಳಿಗೆ ಖರ್ಚು ಮಾಡಬೇಕಾಗುತ್ತದೆ.: 1) ಗ್ರಂಥಾಲಯ ಸಿಬ್ಬಂದಿಯ ಪಗಾರ 2) ಗ್ರಂಥಗಳು, ನಿಯತಕಾಲಿಕೆಗಳು ಹಾಗೂ ಇತರ ಓದುವ ಸಾಮಗ್ರಿಗಳ ಖರೀದಿ, 3) ಪೀಠೋಪಕರಣ ಹಾಗೂ ಸಾಧನ ಸಲಕರಣೆಗಳ ಖರೀದಿ, 4) ಕಟ್ಟಡದ ನಿರ್ವಹಣೆ (ರಿಪೇರಿ, ಹೊಸ ಕಟ್ಟಡ ನಿರ್ಮಾಣ, ನಗರಸಭೆ ಹಾಗೂ ದೀಪದ ತೆರಿಗೆಗಳು, ಸುಣ್ಣ ಬಣ್ಣ), ಹಾಗೂ 5) ಇತರ ಬಾಬುಗಳು (ಸ್ಟೇಷನರಿ, ಅಂಚೆವೆಚ್ಚ, ಮುದ್ರಣ, ಗ್ರಂಥಾಲಯ ಸಮಿತಿ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಭತ್ಯೆ, ರಟ್ಟು ಕಟ್ಟುವುದು, ಸಾಂಸ್ಕೃತಿಕ ಚಟುವಟಿಕೆಗಳು, ಅಲ್ಲದೆ ಆಫೀಸಿನ ಖರ್ಚು, ದೂರವಾಣಿ ಬಿಲ್ಲು, ಪರಿಚಾರಕರ ಉಡುಪು ಇತ್ಯಾದಿ ಚಿಲ್ಲರೆ ಖರ್ಚು). ಸಂಸ್ಥೆಯ ಒಟ್ಟು ಆದಾಯದ ಶೇ. 6ರಿಂದ 10 ಭಾಗ ಹಣವನ್ನು ಗ್ರಂಥಾಲಯಕ್ಕೆ ಮೀಸಲಾಗಿರಿಸಬೇಕು. 1957ರ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಗ್ರಂಥಾಲಯ ಸಲಹಾ ಸಮಿತಿ ಶೇ.50 ಹಣವನ್ನು ಗ್ರಂಥ ಹಾಗೂ ನಿಯತಕಾಲಿಕೆಗಳ ಖರೀದಿ ಹಾಗೂ ಇನ್ನಿತರ ಖರ್ಚುಗಳಿಗಾಗಿಯೂ ಶೇ.50 ಹಣವನ್ನು ಗ್ರಂಥಾಲಯ ಸಿಬ್ಬಂದಿಯ ವೇತನಕ್ಕಾಗಿಯೂ ವ್ಯಯ ಮಾಡಬೇಕೆಂದು ಸಲಹೆ ಮಾಡಿದೆ. ಎಸ್. ಆರ್. ರಂಗನಾಥನ್ ಈ ವ್ಯಯವನ್ನು (1) ಗ್ರಂಥಗಳ ಹಾಗೂ ನಿಯಕಾಲಿಕೆಗಳ ಖರೀದಿಗಾಗಿ ಶೇ.40 (2) ಇತರ ಖರ್ಚಿಗಾಗಿ ಶೇ.10 (3) ಸಿಬ್ಬಂದಿಯ ವೇತನ ಶೇ.50 ಎಂದು ನಿಗದಿಪಡಿಸಿದ್ದಾರೆ. ಸಿ (ಎನ್.ಡಿ.ಬಿ.; ಎಸ್.ಆರ್.ಜಿ.ಯು.) 15 ಗ್ರಂಥಾಲಯ ಕಟ್ಟಡ ಗ್ರಂಥಗಳನ್ನು ಶೇಖರಿಸಿಡುವುದಕ್ಕೆಂದೇ ವಿಶೇಷ ರೀತಿಯಲ್ಲಿ ನಿರ್ಮಿಸಿದ ಆದರ್ಶ ಕಟ್ಟಡ ಹೇಗಿರಬೇಕು ಎಂಬ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಭದ್ರತೆ, ವಾತಾವರಣದಲ್ಲಿನ ಏರುಪೇರುಗಳಿಂದ ಉಂಟಾಗುವ ಬಾಧೆಗಳ ವಿರುದ್ಧ ರಕ್ಷಣೆ ಮತ್ತು ಗ್ರಂಥಾಲಯವನ್ನು ಉಪಯೋಗಿಸುವವರ ಸೌಕರ್ಯ-ಈ ಪ್ರಧಾನಾವಶ್ಯಕತೆಗಳನ್ನು ಗಮನಿಸಿ ಗ್ರಂಥಾಲಯ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಕಟ್ಟಡ ಸಾಮಾನ್ಯವಾಗಿ ದೊಡ್ಡದಾಗಿದ್ದು ಸುತ್ತಲೂ ವಿಶಾಲವಾದ ಬಯಲು ಭೂಮಿ ಇಲ್ಲವೆ ಉದ್ಯಾನ ಇದ್ದಲ್ಲಿ ಚೆನ್ನಾಗಿರುತ್ತದೆ. ಕಟ್ಟಡದ ನಿರ್ಮಾಣಕಾರ್ಯದಲ್ಲಿ ಗ್ರಂಥಪಾಲ, ಆಲೇಖ್ಯವನ್ನು ರೂಪಿಸುವ ವಾಸ್ತುಶಿಲ್ಪಿ ಮತ್ತು ಕಟ್ಟಡದ ಮೇಲ್ವಿಚಾರಕನಾದ ಎಂಜಿನಿಯರ್-ಈ ಮೂವರೂ ಭಾಗಿಗಳಾಗಿರುತ್ತಾರೆ. ಗ್ರಂಥಾಲಯ ಕಟ್ಟಡ ರಚನೆ ಹೆಚ್ಚು ಕಡಿಮೆ ಸಾಮಾನ್ಯ ಕಟ್ಟಡಗಳ ರಚನೆಯನ್ನೇ ಹೋಲುತ್ತದಾದರೂ ಇಲ್ಲಿ ಪ್ರಮುಖವಾಗಿ ಕಾಣಬರುವುದು ವಿಶಾಲವಾದ ಕೋಣೆಗಳು ಮತ್ತು ಹಜಾರಗಳು. ಸಾಮಾನ್ಯ ಕಟ್ಟಡಗಳಿಗೆ ಅನ್ವಯಿಸುವ ಕಟ್ಟಡ ಸೂತ್ರಗಳಾದ ತಳಪಾಯ, ಗೋಡೆಗಳು, ಅಡ್ಡಗೋಡೆಗಳು, ತಡಿಕೆ, ಮಾಡು, ನೆಲ, ಗಿಲಾವು, ಮಹಡಿಯ ಮೆಟ್ಟಲುಗಳು, ಕಿಟಕಿಗಳು, ಬಾಗಿಲುಗಳು-ಮುಂತಾದವು ಗ್ರಂಥಾಲಯ ಕಟ್ಟಡಗಳ ನಿರ್ಮಾಣದಲ್ಲೂ ಸರಿಹೊಂದುತ್ತವೆ. ಗ್ರಂಥಾಲಯ ಕಟ್ಟಡಗಳು ಬಹು ದೊಡ್ಡವಾದ್ದರಿಂದ ಅವುಗಳ ನಿರ್ಮಾಣದಲ್ಲಿ ವಿಶೇಷ ಮೇಲ್ವಿಚಾರಣೆ ಅಗತ್ಯವಾಗುತ್ತದೆ. ವಿಸ್ತರಣ ಸಾಮರ್ಥ್ಯ: ವರ್ಷ ವರ್ಷಕ್ಕೆ ಗ್ರಂಥಸಂಗ್ರಹ ಹಾಗೂ ಓದುಗರ ಸಂಖ್ಯೆ ಬೆಳೆಯುತ್ತ ಹೋದಂತೆ ಗ್ರಂಥಾಲಯ ಸಿಬ್ಬಂದಿಯ ಸಂಖ್ಯೆ ಕೂಡ ಅನುಗುಣವಾಗಿ ಬೆಳೆಯುತ್ತ ಹೋಗುತ್ತದೆ. ಹೀಗಾಗಿ ಗ್ರಂಥಾಲಯದ ಇತರ ವಿಭಾಗಗಳಲ್ಲಿ ಹೇಗೋ ಹಾಗೆ ಆಡಳಿತ ಹಾಗೂ ತಾಂತ್ರಿಕ ವಿಭಾಗಗಳ ವಿಸ್ತರಣಕ್ಕೆ ಮೊದಲೇ ಅವಕಾಶ ಮಾಡಿಕೊಳ್ಳಬೇಕು. ಅಲ್ಲದೆ ಅವಶ್ಯಕವೆನಿಸಿದಾಗ ಕೆಲವಾರು ಆಂತರಿಕ ಬದಲಾವಣೆಗಳನ್ನು ಸಹಜವಾಗಿ ಮಾಡಿಕೊಳ್ಳಲು ಬರುವಂತೆ ಇಡೀ ಕಟ್ಟಡದ ಒಳರಚನೆಯನ್ನು ಆಲೇಖಿಸಿರಬೇಕು. ಈ ದಿಶೆಯಲ್ಲಿ ಯೋಚಿಸಿದಾಗ ಭವ್ಯವಾದ ಕೋಣೆಗಳು ಮತ್ತು ವಿಶಾಲವಾದ ಹಜಾರಗಳು ಗ್ರಂಥಾಲಯ ಕಟ್ಟಡದ ಪ್ರಮುಖ ವಿಭಾಗಗಳೆನಿಸುತ್ತವೆ. ಮುಖ್ಯಕಟ್ಟಡವನ್ನೂ ಅಗತ್ಯಕ್ಕೆ ತಕ್ಕಂತೆ ವಿಸ್ತರಿಸಲು ಅನುಕೂಲವಾಗುವಂತೆ ಆಲೇಖಿಸಬೇಕು. ಕಟ್ಟಡದ ಒಳಭಾಗದ ರೂಪರೇಷೆ: ಗ್ರಂಥಾಲಯದ ಒಳರಚನೆಯನ್ನು ಯೋಚಿಸುವಾಗ ಓದುಗರ ಸೇವೆ, ತಾಂತ್ರಿಕ ವಿಭಾಗದ ಸೇವೆ, ಆಡಳಿತ ವಿಭಾಗದ ಕಾರ್ಯಕ್ಷೇತ್ರ-ಈ ಮೂರು ಅಂಶಗಳನ್ನೂ ಲಕ್ಷದಲ್ಲಿಡುವುದು ಅತ್ಯಗತ್ಯ. ಪ್ರವೇಶ ದ್ವಾರಕ್ಕೆ ಸಮೀಪವಿರುವ ಪಡಸಾಲೆ ದೊಡ್ಡದಾಗಿದ್ದು ಅಲ್ಲಿ ಸ್ವಾಗತಕಾರನ ರಿಸೆನಿಸ್) ಅಗತ್ಯಕ್ಕೆ ತಕ್ಕ ಅಣಿಕಟ್ಟುಗಳಿಗೆ ಅವಕಾಶವಿರಬೇಕು. ಇವಲ್ಲದೆ ವಿವಿಧ ಸ್ಟಾಂಡುಗಳು, ಓದುಗರು ಕುಳಿತುಕೊಳ್ಳಲು ಯೋಗ್ಯ ಆಸನ ವ್ಯವಸ್ಥೆಗಳು, ಪುಸ್ತಕಗಳನ್ನು ರೀತಿಯ ಗ್ರಂಥಸೂಚಿ ಕಾರ್ಡುಗಳಿಗಿರುವ ಕ್ಯಾಬಿನೆಟ್ಟುಗಳು, ಹೊಸಗ್ರಂಥಗಳನ್ನು ಪ್ರದರ್ಶಿಸುವ ಎರವಲು ಹಾಗೂ ಮರಳಿ ಪಡೆಯುವ ಮೇಜುಗಳು (ಚಾರ್ಜಿಂಗ್ ಡೆಸ್ಕ್)- ಇವೆಲ್ಲವನ್ನೂ ಆ ಪಡಸಾಲೆ ಒಳಗೊಳ್ಳುವಂತಿರಬೇಕು. ಓದುಗರು ತಮ್ಮ ಜೊತೆಯಲ್ಲಿ ತಂದ ವಸ್ತುಗಳನ್ನು ಜೋಪಾನವಾಗಿರಿಸಲು ಅನುಕೂಲವಾಗುವಂತೆ ಪಡಸಾಲೆಗೆ ಸೇರಿದಂತೆ ಇನ್ನೊಂದು ಚಿಕ್ಕ ಕೋಣೆಯಿರುವುದೂ ಉಂಟು. ಸಾಮಾನ್ಯವಾಗಿ ಓದುವ ಕೋಣೆ ಹಾಗೂ ಗ್ರಂಥಸಂಗ್ರಹ ಕೋಣೆಗಳನ್ನು ಬೇರೆ ಬೇರೆ ಮಾಡದೆ ಇವೆರಡೂ ಒಂದರಲ್ಲೊಂದಿರುವಂತೆ ಮಾಡುವುದೊಳ್ಳೆಯದು. ಆವಶ್ಯಕವೆನಿಸಿದಲ್ಲಿ ಅಷ್ಟೊಂದು ಉಪಯುಕ್ತವಲ್ಲದ, ಕ್ವಚಿತ್ತಾಗಿ ಉಪಯೋಗಿಸಲ್ಪಡುವ ಗ್ರಂಥಗಳನ್ನು ಇಡಲು ಬೇರೊಂದು ಹಜಾರವನ್ನು ಉಪಯೋಗಿಸಬಹುದು. ಗ್ರಂಥಗಳು ಇರುವ ಕೋಣೆಯಲ್ಲೇ ಓದುಗರಿಗೆ ಅವರು ಬಯಸಿದ ಪುಸ್ತಕಗಳನ್ನು ಎರವಲು ಕೊಡುವಷ್ಟು ಸ್ಥಳಾವಕಾಶ ಇರುವುದು ಉತ್ತಮ. ಪರಾಮರ್ಶನ ಸೇವೆಯನ್ನು ನೀಡುವ ಗ್ರಂಥಾಲಯ ಸಿಬ್ಬಂದಿಗೆ ಅವರು ಪ್ರಶಸ್ತವಾಗಿ ಕೆಲಸಮಾಡಲು ಸ್ಥಳಾವಕಾಶವಿರ ಬೇಕು. ಚರ್ಚಾಗೋಷ್ಠಿಗಳನ್ನೇರ್ಪಡಿಸಲು ವಿಶಾಲವಾದ ಸಭಾಂಗಣವೊಂದು ಅವಶ್ಯ ಇರಬೇಕಾಗುತ್ತದೆ. ಸಂಶೋಧನೆಯಲ್ಲಿ ತೊಡಗಿರುವ ಓದುಗರ ಉಪಯೋಗಕ್ಕಾಗಿ, ಹಗುರವಾದ ಮರದಿಂದ ನಿರ್ಮಿಸಲಾದ ಚಿಕ್ಕ ಕೋಣೆಗಳನ್ನು (ರಿಸರ್ಚ್ ಕ್ಯಾರೆಲ್ಸ್) ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಸಬೇಕು. ಅಂಥವು ಗದ್ದಲವಿಲ್ಲದಿರುವ ಸ್ಥಳಗಳಲ್ಲಿದ್ದರೆ ಇನ್ನೂ ಒಳ್ಳೆಯದು. ಓದುಗರು ತಮ್ಮ ಟೀಕೆಟಿಪ್ಪಣಿಗಳನ್ನು ಬರೆದುಕೊಳ್ಳುವುದರ ಬದಲಾಗಿ ಟೈಪುಮಾಡಿಕೊಳ್ಳಲು ಇಚ್ಛಿಸಿದರೆ ಅಂಥವರ ಸೌಕರ್ಯಕ್ಕಾಗಿ ಬೆರಳಚ್ಚು ೧೦ ಏಪಗಳೆಬೇಕಾಗುತ್ತದೆ. ಟೈಪುಮಾಡುವಾಗ ಗದ್ದಲವಾಗುತ್ತದಾದ್ದರಿಂದ ಆ ಕೆಲಸಕ್ಕೆ ಶಬ್ದವಾಗದ ಕೋಣೆಯಿದ್ದರೆ ಒಳ್ಳೆಯದು. ಇಂಥ ಸೌಕರ್ಯ ಕೆಲವೇ ಗ್ರಂಥಾಲಯಗಳಲ್ಲಿ ಮಾತ್ರ ಇರುತ್ತದೆ. ಸ್ಥಳೀಯ ಇತಿಹಾಸಕ್ಕೆ ಸಂಬಂಧಿಸಿದ ಗ್ರಂಥಸಂಗ್ರಹ, ಸರ್ಕಾರಿ ಪ್ರಕಟಣೆಗಳು ಹಾಗೂ ಮುದ್ರಿತ ಕಾಗದ ಪತ್ರಗಳು, ಕಾಪಿರೈಟ್‌ ಸಂಗ್ರಹ, ಬೇಲ್‌ಸಂಗ್ರಹ-ಇವನ್ನು ಶೇಖರಿಸಿಡಲು ವಿಶಾಲವಾದ ಪ್ರತ್ಯೇಕ ಕೋಣೆಗಳಿರಬೇಕು. ಹಸ್ತಪ್ರತಿಗಳು, ಅಪೂರ್ವ ಗ್ರಂಥಗಳು, ನಕಾಶೆಗಳು-ಇವೆಲ್ಲವುಗಳ ಸಂಗ್ರಹ ಸಾಧ್ಯವಾದಷ್ಟು ಒಂದಕ್ಕೊಂದು ಹತ್ತಿರವಿದ್ದು ಎಲ್ಲವನ್ನೂ ಶಕ್ಯವಿದ್ದರೆ ವಾತಾನುಕೂಲಿತ (ಏರ್ ಕಂಡೀಷನ್) ಸ್ಥಿತಿಯಲ್ಲಿ ಜೋಪಾನಿಸಿಡುವುದೊಳ್ಳೆಯದು. ಸಂಗೀತ ಮುಂತಾದ ಕಾರ್ಯಕ್ರಮಗಳು, ಶ್ರವಣ ಸಾಧನಗಳ ಬಳಕೆ, ಚಲನಚಿತ್ರ ಪ್ರದರ್ಶನ-ಮುಂತಾದವನ್ನು ನಡೆಸಲು ಶಬ್ದವಾಗದ ದೃಕ್‌ ಶ್ರವಣ (ಆಡಿಯೋ ವಿಷ್ಯುಯಲ್) ಹಜಾರಗಳ ಅಗತ್ಯವಿದೆ. ಹಲವಾರು ಗಂಟೆ ಒಂದೆಡೆ ಕುಳಿತು ಕ್ಲಿಷ್ಟ ವಿಷಯಗಳನ್ನು ಅಭ್ಯಸಿಸುವ ಓದುಗರಿಗೆ ಅಲ್ಪಸ್ವಲ್ಪ ವಿರಾಮವನ್ನು ದೊರಕಿಸಿಕೊಡುವ ಸಲುವಾಗಿಯೂ ಅವು ತಮ್ಮ ಬೇಸರವನ್ನು<noinclude></noinclude> fno58lb59siz3pln9bs2lvbr1m8vib0 ಪುಟ:Mysore-University-Encyclopaedia-Vol-6-Part-14.pdf/೩೪ 104 118508 314192 2026-05-01T02:22:51Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಹೋಗಲಾಡಿಸಿಕೊಳ್ಳಲು ಸಾಧ್ಯವಾಗುವಂತೆಯೂ ಲಘುವಾಚನಾಲಯವನ್ನು (ಬ್ರೌಸಿಂಗ್ ರೂಮ್) ಒದಗಿಸಬೇಕಾಗುತ್ತದೆ. ಇಂಥ ಹಜಾರವನ್ನು ಸೋಫಾಸೆಟ್ಟು ಮುಂತಾದ ಸುಖಾಸನಗಳಿಂದ ಸಜ್ಜುಗೊಳಿಸಿ ಅಲ್ಲಿ ಲಘುಸಾಹಿತ್ಯ ಹಾಗೂ... 314192 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಹೋಗಲಾಡಿಸಿಕೊಳ್ಳಲು ಸಾಧ್ಯವಾಗುವಂತೆಯೂ ಲಘುವಾಚನಾಲಯವನ್ನು (ಬ್ರೌಸಿಂಗ್ ರೂಮ್) ಒದಗಿಸಬೇಕಾಗುತ್ತದೆ. ಇಂಥ ಹಜಾರವನ್ನು ಸೋಫಾಸೆಟ್ಟು ಮುಂತಾದ ಸುಖಾಸನಗಳಿಂದ ಸಜ್ಜುಗೊಳಿಸಿ ಅಲ್ಲಿ ಲಘುಸಾಹಿತ್ಯ ಹಾಗೂ ಜನಪ್ರಿಯ ಸಚಿತ್ರ ನಿಯತಕಾಲಿಕೆಗಳನ್ನು ಇಡಬೇಕು. ಈ ಕೊಠಡಿ ಸಾಲಂಕೃತವಾಗಿದ್ದರೆ ಓದುಗರಿಗೆ ಹೆಚ್ಚಿನ ವಿರಾಮ, ಉಲ್ಲಾಸ ಸಿಕ್ಕಿದಂತಾಗುತ್ತದೆ. ಸಾಧ್ಯವಿದ್ದಲ್ಲಿ ಓದುಗರ ಅನುಕೂಲಕ್ಕಾಗಿ, ಲಘು ಆಹಾರಪದಾರ್ಥಗಳನ್ನೊದಗಿಸುವ ಈ ಸಂಹಾರಗೃಹವೊಂದನ್ನು ಗ್ರಂಥಾಲಯ ಕಟ್ಟಡದ ಹೊರಗಡೆ ಏರ್ಪಡಿಸುವುದು ಒಳ್ಳೆಯದು. ಗ್ರಂಥಾಲಯ ಸಿಬ್ಬಂದಿವರ್ಗದವರು ತಮ್ಮ ವಿರಾಮದ ಅವಧಿಯಲ್ಲಿ ವಿಶ್ರಮಿಸಿ ಕೊಳ್ಳಲು, ಆಹಾರ ಸೇವಿಸಲು ಅನುಕೂಲವಾಗುವಂತೆ ಅವರಿಗೇ ಪ್ರತ್ಯೇಕವಾದ ವಿಶ್ರಾಂತಿ ಕೋಣೆಗಳಿರುವುದು ಒಳ್ಳೆಯದು. ಪುಸ್ತಕಗಳ ಸಂರಕ್ಷಣೆಗೆ ಸಂಬಂಧಿಸಿದ ಒಂದು ಪ್ರಯೋಗಶಾಲೆ, ಒಂದು ಚಿಕ್ಕ ಮುದ್ರಣಶಾಲೆ ಹಾಗೂ ಒಂದು ರಟ್ಟುಕಟ್ಟುವ ವಿಭಾಗ-ಇವು ಇರಲನುಕೂಲವಾಗುವಂತೆ ಕೆಲವು ಗ್ರಂಥಾಲಯ ಕಟ್ಟಡಗಳಲ್ಲಿ ಅವಕಾಶಗಳನ್ನು ಕಲ್ಪಿಸಬೇಕು. ಗ್ರಂಥಾಲಯದ ಆಡಳಿತ ಮತ್ತು ತಾಂತ್ರಿಕ ಶಾಖೆಯ ಸಿಬ್ಬಂದಿಯವರು ಕೆಲಸ ಮಾಡುವ ಕಚೇರಿ ವಿಸ್ತಾರವಾದ ಪಡಸಾಲೆಯಲ್ಲಿದ್ದು, ಅದರಲ್ಲೇ ಒಂದುಕಡೆ ಗಾಜಿನ ಫಲಕಗಳಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಗಳಲ್ಲಿ ಮೇಲ್ವಿಚಾರಣೆಮಾಡುವ ಅಧಿಕಾರಿಗಳು ಇದ್ದರೊಳ್ಳೆಯದು. ಗ್ರಂಥಪಾಲನ ಕೋಣೆಯ ಪಕ್ಕದಲ್ಲಿ ವಿಶೇಷ ಅತಿಥಿಗಳಿಗಾಗಿ ನಿರೀಕ್ಷಣೆಯ ಕೋಣೆಯೊಂದು (ವೆಯ್‌ಟಿಂಗ್‌ ರೂಮ್) ಸಾಮಾನ್ಯವಾಗಿ ಇರುತ್ತದೆ. ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ಕಟ್ಟಡದ ಆಲೇಖ್ಯ ಶಾಲೆ ಮತ್ತು ಕಾಲೇಜು ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಪುಸ್ತಕ, ಟಿಪ್ಪಣಿ ಇತ್ಯಾದಿಗಳನ್ನು ತಂದು ಓದಲು ಅನುಕೂಲವಾಗುವಂತೆ ಒಂದು ಅಭ್ಯಾಸ ಕೋಣೆ (ಸ್ಪಡಿ ಹಾಲ್‌) ಇರಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಾದ ಪಠ್ಯಗ್ರಂಥಗಳು ಹಾಗೂ ಇತರ ವಿಶೇಷ ಪುಸ್ತಕಗಳು ಮತ್ತು ಪರಾಮರ್ಶನ ಗ್ರಂಥಗಳು-ಇವನ್ನು ಸಂಗ್ರಹಿಸಿಟ್ಟಿರುವಂಥ ಪಠ್ಯಗ್ರಂಥ ಕೊಠಡಿಯ (ಟೆಕ್ಸ್ ಬುಕ್ ರೂಮ್) ಅಗತ್ಯವೂ ಇದೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಕ್ಕಳಿಗಾಗಿಯೇ ಮೀಸಲಾಗಿರುವ ಬೇರೆ ಕಟ್ಟಡ ವಿಭಾಗಗಳಿದ್ದು, ಅಲ್ಲಿ ಅನಲ್ಲಿ ಕಳ್ಳಂಥ ಸಾಮಗಿಗಳನ್ನು, Sheದೆ, unico ಕಾಪಿರೈಟ್ ಗ್ರಂಥಾಲಯಗಳಲ್ಲಿ ವಿಶೇಷರೀತಿಯ ಕಟ್ಟಡ ವಿಭಾಗಗಳನ್ನು ಕಾಣಬಹುದು. ಬೆಳಕಿನ ವ್ಯವಸ್ಥೆ: ಓದುವ ಕೋಣೆಗಳಲ್ಲಿ ಬೆಳಕು ಎಲ್ಲ ಕಡೆಗೂ ಒಂದೇ ಸಮನಾಗಿ ಬೀಳುವಂತಿರಬೇಕು. ಎಲ್ಲೂ ಬೆಳಕು ಕಣ್ಣು ಕೋರೈಸುವಂತಿರಬಾರದು. ಓದುವ ಮೇಜುಗಳಿಗೇ ಉರುಳೆದೀಪಗಳನ್ನು ಅಳವಡಿಸಿರುವ ಏರ್ಪಾಡು ಹಲವಾರು ಗ್ರಂಥಾಲಯಗಳಲ್ಲಿದೆ. ಪೀಠೋಪಕರಣಗಳು: ಗ್ರಂಥಾಲಯದಲ್ಲಿ ಉಪಯೋಗಕ್ಕಿರುವ ಕುರ್ಚಿ, ಮೇಜು ಮುಂತಾದ ಪೀಠೋಪಕರಣಗಳನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಿರುತ್ತಾರೆ. ಬಹುಕಾಲ ಬಾಳುವ ಮರದ ಇಲ್ಲವೆ ಕಬ್ಬಿಣದ ಕ್ಯಾಟಲಾಗ್ ಕ್ಯಾಬಿನೆಟ್ಟುಗಳು, ವಿವಿಧ ಬಗೆಯ ಶಬ್ದಕೋಶಗಳನ್ನಿಡುವ ಆಧಾರಪೀಠಗಳು (ಸ್ಟ್ಯಾಂಡ್ಸ್) ಚಿತ್ರ ಹಾಗೂ ಪುಸ್ತಕ ಪ್ರದರ್ಶನಕ್ಕೆ ಬೇಕಾಗುವ ನಿಲುವಿನ ಆಧಾರಪೀಠಗಳು ಮುಂತಾದ ವಿಶೇಷರೀತಿಯಲ್ಲಿ ರಚಿತವಾದ ಸಲಕರಣೆಗಳು ಇರುತ್ತವೆ. ಸಾಮಾನ್ಯ ಓದುಗರಿಗಾಗಿ, ವಿದ್ಯಾರ್ಥಿಗಳಿಗಾಗಿ, ವಿಶೇಷಾಭ್ಯಾಸ ಮಾಡುವ ಸಂಶೋಧಕರಿಗಾಗಿ, ಗ್ರಂಥಾಲಯದ ಆಡಳಿತ ವರ್ಗದವರಿಗಾಗಿ -ಹೀಗೆ ಹಲವಾರು ವರ್ಗದವರ ಸೌಕರ್ಯಗಳಿಗನುಗುಣವಾಗಿ ಪೀಠೋಪಕರಣಗಳನ್ನು ಅಳವಡಿಸ ಬೇಕಾಗುತ್ತದೆ. 208 ಗ್ರಂಥಾಲಯದ ಒಳ ಅಲಂಕರಣ: ಗೋಡೆಗಳಿಗೆ ತಿಳಿಯಾದ ಬಣ್ಣ ಹಾಕಿ ಕಟ್ಟಡ ವಿವಿಧ ಸ್ಥಳಗಳಲ್ಲಿ ನಾಡಿನ ಖ್ಯಾತ ಕಲಾವಿದರ ವರ್ಣಚಿತ್ರಗಳು ಮತ್ತು ತೈಲಚಿತ್ರಗಳನ್ನು ನೇತು ಹಾಕಿ ನಡುನಡುವೆ ಅಲ್ಲೊಂದು ಇಲ್ಲೊಂದು ಹೂದಾನಿಗಳನ್ನಿಟ್ಟರೆ ಗ್ರಂಥಾಲಯದ ಅಂದ ಹೆಚ್ಚುತ್ತದೆ. ಆ ಕಟ್ಟಡದ ವಿವಿಧ ಭಾಗಗಳಿಗೆ ಸುಣ್ಣಬಣ್ಣಗಳನ್ನು ವರ್ಷಕ್ಕೊಮ್ಮೆ ಮಾಡಿಸುವುದು, ಅಸಮರ್ಪಕವಾಗಿ ಕೆಲಸ ಮಾಡುವ ಫ್ಯಾನು ಮುಂತಾದ ವಿದ್ಯುದುಪಕರಣಗಳ ರಿಪೇರಿ, ಸತತ ಉಪಯೋಗದಿಂದ ಮುರಿದುಹೋಗಿರಬಹುದಾದ ಪೀಠೋಪಕರಣಗಳ ದುರಸ್ತಿ, ಕಟ್ಟಡದ ನೆಲ, ಗೋಡೆ, ಚಾವಣಿ ಮುಂತಾದೆಡೆ ಸಂಭವಿಸಿರಬಹುದಾದ ಜಖಂಗಳನ್ನು ಪತ್ತೆಮಾಡಿ ದುರಸ್ತಿಮಾಡುವುದು-ಇವುಗಳಿಂದ ಕಟ್ಟಡದ ಆಯುಷ್ಯ ಹೆಚ್ಚುತ್ತದಲ್ಲದೆ ಗ್ರಂಥಾಲಯ ಯಾವಾಗಲೂ ಅಂದವಾಗಿರುತ್ತದೆ. ಉಪವನಗಳು: ಗ್ರಂಥಾಲಯ ಕಟ್ಟಡದ ಸುತ್ತಮುತ್ತ ಹಚ್ಚಹಸುರಾದ ಹುಲ್ಲುಗಾವಲುಗಳೂ ಆಕರ್ಷಕ ಉಪವನಗಳೂ ಇದ್ದರೆ ಉತ್ತಮ. ಸಾಮಾನ್ಯವಾಗಿ ಕಟ್ಟಡ ರಚನೆಗಾಗಿ ಮಂಜೂರಾದ ಹಣದಲ್ಲೇ ಉಪವನ ಹಾಗೂ ಹುಲ್ಲುಗಾವಲುಗಳ ನಿರ್ಮಾಣಕ್ಕೂ ಅವಕಾಶ ನೀಡಲಾಗುತ್ತದೆ. ವಾಹನಗಳ ನಿಲುಗಡೆ ಸ್ಥಳ: ಸೈಕಲ್ಲು, ಸ್ಕೂಟರು, ಕಾರು-ಮುಂತಾದ ವಾಹನಗಳನ್ನು ನಿಲ್ಲಿಸಲು ಗಂಥಾನದ ಕಟ್ಟಣದ ಹಿಂಭಾಗದಲ್ಲಿ ಸ್ಥಳಾವಕಾಶವಿರುತ್ತದೆ, ಅಷ್ಟಾಧುನಿಕ ಗ್ರಂಥಾಲಯಗಳಲ್ಲಿ ನಿಲ್ದಾಣ ಭೂಗತವಾಗಿರುತ್ತದೆ ಇಲ್ಲವೆ ಅಟ್ಟಣೆಗಳಂತೆ ಒಂದರ ಮೇಲೆ ಒಂದು ಇರುತ್ತದೆ. ಗ್ರಂಥಸಂಗ್ರಹಣೆ ವಿಪುಲವಾಗಿ ಬೆಳೆಯುತ್ತಿರುತ್ತದಾದ ಕಾರಣ ಸ್ಥಳ ಎಷ್ಟಿದ್ದರೂ ಸಾಕಾಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಈಚೆಗೆ ಅನೇಕ ಅಂತಸ್ತುಗಳುಳ್ಳ ಕಟ್ಟಡಗಳನ್ನು ಸುಮಿ ಸುತ್ತಿದ್ದಾರೆ. ಇಳಿದು ಹತ್ತಿಮಂಡಲ ಮಟ್ಟಗಳಿರುತ್ತವೆ; ಲಿಸ್ಟ್ ಯಂತ್ರಗಳಿರುವುದೂ ಉಂಟು. ಪ್ರವೇಶ ಹಾಗೂ ನಿರ್ಗಮ ದ್ವಾರ ಇಡೀ ಗ್ರಂಥಾಲಯಕ್ಕೆ ಒಂದೇ ಒಂದಿದ್ದ ಕೊಳ್ಳೆಯದು. ಬೇರೆ ಬೇರೆ ಬಾಗಿಲುಗಳಿದ್ದರೂ 5050 ಪರಿಸ್ಥಿತಿಯಲ್ಲಿ ಮಾತ್ರ ಅವರ ಬಳಸಬೇಕು. ಗ್ರಂಥಾಲಯ ಆಗಿಂದಾಗ್ಗೆ ಕೊಳ್ಳುವ ಪುಸ್ತಕಗಳು, ಅಣಿಕಟ್ಟುಗಳು ಮುಂತಾದವನ್ನು ಒಳತರಲು ಮಹಾದ್ವಾರವನ್ನಲ್ಲದೆ ಇತರ ಬಾಗಿಲುಗಳನ್ನು ಗ್ರಂಥಾಲುಗಳಲ್ಲಿ ಓದುಗರು ಹೆಚ್ಚು ಹೊತ್ತು ಇರುತ್ತಂದ ಕಾರಣ ಒಳ್ಳೆಯ ಶೌಚಗೃಹಗಳು ಅಗತ್ಯವಾಗುತ್ತವೆ. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂ ಗ್ರಂಥಾಲಯ, ಅಮೆರಿಕದ ಲೈಬ್ರರಿ ಆಫ್ ಕಾಂಗ್ರೆಸ್‌ನ ಗ್ರಂಥಾಲಯ, ಬೊಂಬಾಯಿ ವಿಶ್ವವಿದ್ಯಾಲಯ ಗ್ರಂಥಾಲಯ, ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು-ಹೀಗೆ ವಿಶ್ವದ ಹಲವಾರು ಭಾಗಗಳಲ್ಲಿನ ಗ್ರಂಥಾಲಯಗಳು ಬೃಹತ್ ಕಟ್ಟಡಗಳಾಗಿದ್ದು ವಿಸ್ತರಣೆಗೆ ಸಾಕಷ್ಟು ಅವಕಾಶ ಮಾಡಿಕೊಂಡಿವೆ. ವಿದೇಶಗಳಲ್ಲಿ ಕಂಡುಬರುವ ಅನೇಕ ಅಂತಸ್ತುಗಳ ಗ್ರಂಥಾಲಯ ಕಟ್ಟಡಗಳು ಆ ಸ್ಥಳದ ಸೌಂದರ್ಯವನ್ನೂ ಹಿರಿಮಯನ್ನೂ ಹೆಚ್ಚಿಸಿದೆ. IV ಗ್ರಂಥಾಲಯ ಪ್ರಕಾರಗಳು ಗ್ರಂಥಾಲಯಗಳನ್ನು ಸಾರ್ವಜನಿಕ, ಶೈಕ್ಷಣಿಕ ಸಂಸ್ಥೆಗಳು, ಮಕ್ಕಳಿಗೆ ಸಂಬಂಧಪಟ್ಟವು, ವಿಶಿಷ್ಟ, ರಾಷ್ಟ್ರೀಯ, ಸಂಪರ್ಕ ಎಂಬ ಆರು ವಿಶಿಷ್ಟ ಪ್ರಕಾರಗಳಾಗಿ ವಿಂಗಡಿಸಿ ಅವಕ್ಕೆ ಸಂಬಂಧಿಸಿದ ವಿವರಗಳನ್ನು ಇಲ್ಲಿ ಕೊಟ್ಟಿದೆ. ಸಾರ್ವಜನಿಕ ಗ್ರಂಥಾಲಯಗಳು: ಸಾರ್ವಜನಿಕರ ವಾಚನಾಭಿರುಚಿಯ, ಜ್ಞಾನಾರ್ಜನೆಯ ಅಗತ್ಯಗಳಿಗೆ ಅನುಗುಣವಾಗಿ ಅವರಿಗೆ ಬೇಕಾದ ಪುಸ್ತಕಗಳನ್ನೂ ಮಾಹಿತಿಗಳನ್ನೂ ಒದಗಿಸುವ ಗ್ರಂಥಾಲಯಗಳು, ಸಾರ್ವಜನಿಕರೆಂದರೆ ಮಕ್ಕಳೂ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿನಿಗಳೂ, ಶಿಕ್ಷಕರೂ ಕಚೇರಿಗಳಲ್ಲಿ ಕೆಲಸ ಮಾಡುವವರೂ ಕಾರ್ಖಾನೆ ಮುಂತಾದ ಕೈಗಾರಿಕ ಕ್ಷೇತ್ರಗಳಲ್ಲಿರುವವರೂ ಸಂಶೋಧಕರೂ ವಿವಿಧ ವಿಷಯಗಳಲ್ಲಿ ಆಸಕ್ತರೂ ಮುಂತಾಗಿ ಹಲವು ಬಗೆಯ ವ್ಯಕ್ತಿಗಳಿರುವುದರಿಂದ ಆಯಾ ವ್ಯಕ್ತಿಯ ಅಗತ್ಯಗಳು ವಿಭಿನ್ನವಾಗಿರುತ್ತವೆ. ಈ ಅಗತ್ಯಗಳನ್ನು ಪೂರೈಸಿಕೊಡಲು ನಗರಗಳಲ್ಲೂ ಪಟ್ಟಣಗಳಲ್ಲೂ ಗ್ರಾಮಾಂತರ ಪ್ರದೇಶಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳಿರುತ್ತವೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳ ವಿಂಗಡಣಾಕ್ರಮ ಹೀಗಿರುತ್ತದೆ; ಚಿಕ್ಕ ಚಿಕ್ಕ ಮಕ್ಕಳಿಗೆ ಬೇಕಾಗುವಂಥ ಯಕ್ಷಿಣಿ ಕಥೆಗಳಿರುವ ಪುಸ್ತಕಗಳು, ಚಿತ್ರ ಕಥೆಗಳಿರುವ ಪುಸ್ತಕಗಳು, ಪ್ರತಿಷ್ಠಿತ ವ್ಯಕ್ತಿಗಳ ಸರಳ ಜೀವನಚರಿತ್ರೆಗಳ ಮಸ್ತಕಗಳು, ವಿಜ್ಞಾನ ವಿರ್ವಾಯುಗಳ ರು ಅತಿ ಸುಲಭದಲ್ಲಿ ತಿಳಿಸಿಕೊಡುವಂಥ ಸಚಿತ್ರ ಮಸ್ತಕಗಳು, ಸ್ಥಳಪರಿಚಯ ಮಾಡಿಕೊಡುವಂಥ<noinclude></noinclude> 6hphp56rxfihpcywxufhl9pzo1c8kg0 ಪುಟ:Mysore-University-Encyclopaedia-Vol-6-Part-14.pdf/೩೬ 104 118509 314194 2026-05-01T02:23:03Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಸೇವೆಯ ಅಭಿವೃದ್ಧಿಯಲ್ಲಿ ಸಂಚಾರಿ ಗ್ರಂಥಾಲಯಗಳು ಗಮನಾರ್ಹ ಕಾಣಿಕೆ ನೀಡುತ್ತಿವೆ. ಕೌಂಟಿ ಗ್ರಂಥಾಲಯ ವ್ಯವಸ್ಥೆಯಲ್ಲಿ ಚಲಿಸುವ ಗ್ರಂಥಾಲಯ ಶಾಖೆಗೂ ಸ್ಥಳದಿಂದ ಸ್ಥಳಕ್ಕೆ ಚಲಿಸುವ ಗ್ರಂಥಾಲಯಗಳಿಗೂ ವ್ಯ... 314194 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಸೇವೆಯ ಅಭಿವೃದ್ಧಿಯಲ್ಲಿ ಸಂಚಾರಿ ಗ್ರಂಥಾಲಯಗಳು ಗಮನಾರ್ಹ ಕಾಣಿಕೆ ನೀಡುತ್ತಿವೆ. ಕೌಂಟಿ ಗ್ರಂಥಾಲಯ ವ್ಯವಸ್ಥೆಯಲ್ಲಿ ಚಲಿಸುವ ಗ್ರಂಥಾಲಯ ಶಾಖೆಗೂ ಸ್ಥಳದಿಂದ ಸ್ಥಳಕ್ಕೆ ಚಲಿಸುವ ಗ್ರಂಥಾಲಯಗಳಿಗೂ ವ್ಯತ್ಯಾಸ ಕಲ್ಪಿಸಲಾಗಿದೆ. ಚಲಿಸುವ ಗ್ರಂಥಾಲಯ ಶಾಖೆ ಮಧ್ಯಮ ಗಾತ್ರದ ಅಥವಾ ದೊಡ್ಡ ಒಂದು ವಾಹನದಲ್ಲಿ 2000ಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಜೋಡಿಸಿಕೊಂಡು ಗ್ರಾಮ ಪ್ರದೇಶಗಳಿಗೆ ಹೋಗಿ ವ್ಯವಹಾರ ನಡೆಸುತ್ತದೆ. ಸ್ಥಳದಿಂದ ಸ್ಥಳಕ್ಕೆ ಪ್ರಯಾಣ ನಡೆಸುವ ಗ್ರಂಥಾಲಯದ ವಾಹನ ಇನ್ನೂ ಚಿಕ್ಕದು. ಇಲ್ಲಿರುವ ಪುಸ್ತಕಗಳ ಸಂಖ್ಯೆಯೂ ಕಡಿಮೆ. ಚದರಿದ ಜನಸಮುದಾಯಗಳಿಗೆ ಇವುಗಳ ಸೇವೆ ಲಭ್ಯ ಕೆಲವು ಸಂದರ್ಭಗಳಲ್ಲಿ ಮನೆಬಾಗಿಲಿಗೆ ಸೇವಾ ಸೌಲಭ್ಯವನ್ನು ಒದಗಿಸುವುದೂ ಉಂಟು. ದೂರದ ಮೂಲೆ ಮೂಲೆಯ ಹಳ್ಳಿಗಳಿಗೆ ಇದು ಉಪಯುಕ್ತ. ಸಂಚಾರಿ ಗ್ರಂಥಾಲಯವೊಂದರ ಅತಿಪ್ರಾಚೀನ ದಾಖಲೆಯೆಂದರೆ, 1860ರ ಜನವರಿ 21ರಂದು ಇಲಸ್ಟ್ರೇಟೆಡ್ ಲಂಡನ್‌ ನ್ಯೂಸ್ ಪತ್ರಿಕೆಯಲ್ಲಿ ಕಾಣಿಸಿಕೊಂಡದ್ದು, ಕುದುರೆ ಹೂಡಿದ್ದ ಈ ಸಂಚಾರಿ ಗ್ರಂಥಾಲಯವನ್ನು 1859ರಲ್ಲಿ ಲಂಕಾರ್‌ನ ವಾರಿಂಗ್‌ಟನ್ ಎಂಬಲ್ಲಿ ಸ್ಥಾಪಿಸಲಾಯಿತು. ಅದನ್ನು ಸ್ಥಾಪಿಸಿದ ಕಾರ್ಮಿಕರ ಸಂಸ್ಥೆ ಅದಕ್ಕೆ ಕೊಟ್ಟಿದ್ದ ಹೆಸರು ಪೆರಾಂಬುಲೇಟಿಂಗ್ ಲೈಬ್ರರಿ ಎಂಬುದಾಗಿ, ಕಾರ್ಮಿಕ ಜನರಿಗೆ ವಾಚನ ಸಾಮಗ್ರಿಯನ್ನು ಒದಗಿಸುತ್ತ ಅದು ಮನೆಯಿಂದ ಮನೆಗೆ ಹೋಗುತ್ತಿತ್ತು. ದಾಖಲೆಯಿರುವ ಮೊದಲ ಸಾರ್ವಜನಿಕ ಸಂಚಾರಿ ಗ್ರಂಥಾಲಯ ಅಮೆರಿಕದ ಮೇರಿ ಲ್ಯಾಂಡ್ ಎಂಬಲ್ಲಿತ್ತು. ಹ್ಯಾಗ‌ಟೌನ್ ಎಂಬ ಗ್ರಾಮಾಂತರ ಜಿಲ್ಲೆಯಲ್ಲಿದ್ದ ಈ ಗ್ರಂಥಾಲಯ 1907ರಲ್ಲಿ ಕೆಲಸ ಪ್ರಾರಂಭಿಸಿತು. ಗ್ರಂಥಸಂಗ್ರಹದ ವಾಹನವನ್ನು ಮೊದಲಿಗೆ ಎರಡು ಕುದುರೆಗಳು ಎಳೆಯುತ್ತಿರುವೆನ್ನಲಾಗಿದೆ. ಹೊಸ ಹೊಸ ಭಾವನೆಗಳನ್ನು, ವಿಚಾರಗಳನ್ನು, ವಿಶೇಷವಾಗಿ ಸಾರಿಗೆ ಕ್ಷೇತ್ರದಲ್ಲಿ, ಲಾಭದಾಯಕವಾಗಿ ಬಳಸಿಕೊಳ್ಳುವುದರಲ್ಲಿ ಅಧಿಕ ಸಾಮರ್ಥ್ಯ ಹೊಂದಿರುವ ಅಮೆರಿಕನ್ನರು, ಸಂಚಾರಿ ಗ್ರಂಥಾಲಯ ಸೇವಾಕ್ಷೇತ್ರದಲ್ಲಿ ಆಗಿನಿಂದಲೂ ಮುಂದಾಗಿಯೇ ಇದ್ದಾರೆ. 1944ರಲ್ಲಿ ಅವರ ಬಳಿ ಕಾರ್ಯಪ್ರವೃತ್ತವಾಗಿದ್ದ 300 ವಾಹನಗಳಿದ್ದರೆ 1959ರಲ್ಲಿ 1000ಕ್ಕಿಂತ ಹೆಚ್ಚಿದ್ದುವು. ಈಗ ಅವು ಅಪಾರವಾಗಿವೆ. 1961ರಲ್ಲಿ ಕೆಂಟಕಿಯಲ್ಲಿ ಒಂದೇ ದಿನ 87 ಸಂಚಾರಿ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಅಮೆರಿಕದಲ್ಲಿ ಸಂಚಾರಿ ಗ್ರಂಥಾಲಯಗಳನ್ನು ಸ್ಥಾಪಿಸಲು ಮುಂದಾದವರು ಗ್ರಾಮಾಂತರ ಗ್ರಂಥಾಲಯ ಅಧಿಕಾರಿಗಳು, ಬ್ರಿಟನ್ನಿನಲ್ಲಾದರೆ ಪಟ್ಟಣಿಗರು. 1931ರಲ್ಲಿ ಮ್ಯಾಂಚೆಸ್ಟರಿನ ಹಳೆಯ ಒಂದು ಬಸ್ಸನ್ನು ಸಜ್ಜುಗೊಳಿಸಿಕೊಂಡು ಒಂದು ಸಂಚಾರಿ ಗ್ರಂಥಾಲಯವನ್ನು ಆರಂಭಿಸಿತು. ಕೌಂಟಿ ಗ್ರಂಥಾಲಯಗಳಲ್ಲಿ ಮೊದಲನೆಯದಾಗಿ ಕೆಂಟಿನಲ್ಲಿ 1935ರಲ್ಲಿ ಅನಂತರ ಲಂಕಾಪೈರ್‌ನಲ್ಲಿ 1938ರಲ್ಲಿ ವಾಹನಗಳ ಬಳಕೆ ಪ್ರಾರಂಭವಾಯಿತು. ಆದರೆ ಯುದ್ಧದಿಂದಾಗಿ ಈ ಪ್ರಗತಿಯೆಲ್ಲ ಕುಸಿದುಬಿದ್ದಿತು. 1946ರ ವೇಳೆಗೆ ಎಲ್ಲೋ ಬೆರಳೆಣಿಕೆಯಷ್ಟು ಸಂಚಾರಿ ಗ್ರಂಥಾಲಯಗಳು, ಮುಖ್ಯವಾಗಿ ಪಟ್ಟಣಗಳಲ್ಲಿ, ಉಳಿದುಕೊಂಡಿದ್ದುವು. ಯುದ್ಧ ಮುಗಿದ ಮೇಲೂ ಕೌಂಟಿ ಗ್ರಂಥಾಲಯಗಳು ಮಂದಗತಿಯಲ್ಲೇ ಇದ್ದುವ ವಾಸ್ತವವಾಗಿ ಈ ಜಡತ್ವಹೋಗಿ ಚುರು ಬಂದರು 1950ರ ಅನಂತರವೇ. ಈ ವೇಳೆಗೆ, ಮುಂದುವರಿದಿದ್ದ ಅನೇಕ ಕೌಂಟಿಗಳು, ತಮ್ಮ ಗ್ರಾಮಾಂತರ ಗ್ರಂಥಾಲಯಗಳನ್ನು ರದ್ದುಪಡಿಸಿ ಸಂಚಾರಿ ಗ್ರಂಥಾಲಯಗಳ ಮೂಲಕ ಅದೇ ಸೇವೆಯನ್ನು ಒದಗಿಸುವ ಆಲೋಚನೆ ಮಾಡಿದುವು. ಕಳೆದ 15 ವರ್ಷಗಳಲ್ಲಿ ಪ್ರತಿಯೊಂದು ಇಂಗ್ಲಿಷ್ ಕೌಂಟಿ ಗ್ರಂಥಾಲಯಕ್ಕೂ ಕೊನೆಯ ಪಕ್ಷ ಒಂದು ಸಂಚಾರಿ ಗ್ರಂಥ ಭಂಡಾರವಿದೆ. ಈಗ 3-4 ದಶಲಕ್ಷ ಜನಗಳಿಗೆ ಸೇವೆ ಸಲ್ಲಿಸುತ್ತಿರುವ 300ಕ್ಕಿಂತ ಹೆಚ್ಚಿನ ಸಂಚಾರಿ ಗ್ರಂಥಾಲಯಗಳು ಚಾಲ್ತಿಯಲ್ಲಿವೆ. ಅಮೆರಿಕ ಹಾಗೂ ಇಂಗ್ಲೆಂಡುಗಳೆರಡರಲ್ಲೂ ಗ್ರಂಥವಿತರಣೆಗಾಗಿ ದಿನೇ ದಿನೇ ಹೆಚ್ಚು ಹೆಚ್ಚು ದೊಡ್ಡದಾದ ವಾಹನಗಳನ್ನು ಕೊಳ್ಳಬೇಕೆಂಬ ಮನೋಭಾವ ಕಂಡುಬರುತ್ತಿದೆ. ನಿದರ್ಶನಕ್ಕೆ ಹೇಳುವುದಾದರೆ ಮೊದಲನೆಯ ಲಂಕಾಷ್ಠೆ‌ ಸಂಚಾರಿ ಗ್ರಂಥಾಲಯಕ್ಕೆ ಎರಡು ಟನ್ ತೂಕವಿರುವ ಒಂದು ಬೆಡ್‌ಫರ್ಡ್ ಗಾಡಿ ಇತ್ತು. ಹಲವು ಸಂಸ್ಥೆಗಳು 15- 30 ಹಂಡ್ರಡ್‌ವೇಟ್ ವ್ಯಾನುಗಳನ್ನು ಬಳಸುತ್ತಿದ್ದುವು. ಈಚಿನ ದಿನಗಳಲ್ಲಿ ಅತ್ಯಂತ ದೂರದ ಗ್ರಾಮಾಂತರ ಪ್ರದೇಶಗಳಲ್ಲಿಯೂ 3-4 ಟನ್ನು ತೂಕದ ಗಾಡಿಗಳನ್ನು ಬಳಸುತ್ತಿದ್ದಾರೆ. ಸುಮಾರು 2,000 ಪುಸ್ತಕಗಳ ಪ್ರದರ್ಶನ ಅವುಗಳಲ್ಲಿರುತ್ತದೆ. ವಾಹನಕ್ಕೆ ಬಳಸಿದ ಷಾಸಿಯ ಗಾತ್ರವನ್ನು ಅನುಸರಿಸಿ ಗ್ರಂಥಾಲಯದ ಸಂಗ್ರಹ 700ರಿಂದ ಮೊದಲುಗೊಂಡು 3,000ಕ್ಕಿಂತಲೂ ಹೆಚ್ಚಾಗಿರಬಹುದು. ಪುಸ್ತಕಗಳನ್ನು ತೆರೆದ ಕಪಾಟುಗಳಲ್ಲಿ ಇಟ್ಟು, ಹೆಚ್ಚಿನ ಪುಸ್ತಕಗಳನ್ನು ವಿಶೇಷವಾಗಿ ನಿರ್ಮಿಸಲಾದ ಬೀರುಗಳಲ್ಲೋ ಹೊರಗಿನ ದಾಸ್ತಾನುಖಾನೆಗಳಲ್ಲೋ ಇಟ್ಟಿರುತ್ತಾರೆ. ಕಟ್ಟುನಿಟ್ಟಾಗಿ ಒಂದೇ 202 ವಾಹನ ಇರಬೇಕೆಂದಿಲ್ಲ. ಅಂಥವುಗಳ ಜೊತೆಗೆ ಪಕ್ಕಪಕ್ಕದಲ್ಲಿ ಜೋಡಿಸಿದ (ಟ್ರೇಲರ್) ಮಾದರಿಯ ವಾಹನಗಳೋ ಅಥವಾ ಕ್ಯಾರವಾನ್ ಮಾದರಿಯಲ್ಲಿ ಒಂದರ ಹಿಂದೊಂದು ಹೋಗುವ ವಾಹನಗಳೋ ಆಗಲೂಬಹುದು. ಅನೇಕ ಸಂದರ್ಭಗಳಲ್ಲಿ ಪ್ರಯಾಣಿಕರ ಬಸ್ಸಿನ ಷಾಸಿಯನ್ನೇ ಉಪಯೋಗಿಸಿಕೊಳ್ಳಲಾಗುತ್ತದೆ. ಓಡಿಸುವುದರಲ್ಲಿ ಕಾಣಬರುವ ಉಳಿತಾಯದ ದೃಷ್ಟಿಯಿಂದ 3 ಟನ್ನಿನ ವಾಹನ ಬಹಳ ಜನಪ್ರಿಯ ಆಯ್ಕೆಯಾಗಿ ಪರಿಣಮಿಸಿದೆ. ಅಮೆರಿಕದ ಕೆಲಭಾಗಗಳಲ್ಲಿ ಮತ್ತು ಇತರ ಕೆಲವು ರಾಷ್ಟ್ರಗಳಲ್ಲಿ ಅನೇಕ ಸಂಚಾರಿ ಗ್ರಂಥಾಲಯಗಳಿಗೆ ಅರಗೀಲುಗಳಿರುವ ಪಕ್ಕಗಳಿರುತ್ತವೆ. ಪುಸ್ತಕಗಳ ಮುಖ ಹೊರಗಡೆಗೆ ಕಾಣುವಂತೆ ಆ ಪಕ್ಕಗಳನ್ನು ಮೇಲೆ ಎತ್ತಿಡಬಹುದು. ಇಂಗ್ಲೆಂಡಿನಲ್ಲಾದರೆ ಓದುಗ ಒಳಗೆ ಪ್ರವೇಶಿಸಲು ಅನುಕೂಲವಾಗುವಂತೆ ವಾಹನದ ಒಳಭಾಗವನ್ನು ರಚಿಸಿರುತ್ತಾರೆ. ಆದ್ದರಿಂದ ಪುಸ್ತಕದ ಕಪಾಟುಗಳು ಒಳಮುಖ ವಾಗಿರುತ್ತವೆ. ಸಾಮಾನ್ಯವಾಗಿ ವಾಹನದ ಮೂರೂಪಕ್ಕಗಳಲ್ಲಿ ಕಪಾಟುಗಳು ಅಣಿಗೊಂಡಿರುತ್ತವೆ. ನಾಲ್ಕನೆಯ ಪಕ್ಕದಲ್ಲಿ ಪುಸ್ತಕ ವಿತರಣೆಯ ಮೇಜು ಇರುತ್ತದೆ. ಕಪಾಟುಗಳನ್ನು ಸಾಮಾನ್ಯವಾಗಿ ಒಂದರಿಂದ ಒಂದೂವರೆ ಅಡಿ ಹಿಂದಕ್ಕೆ ವಾಲಿಸಿ ಇಟ್ಟಿರುತ್ತದೆ. ಇದರಿಂದ ವಾಹನ ಚಲಿಸುವಾಗಲೂ ಪುಸ್ತಕಗಳು ಕೆಳಗೆ ಬೀಳದೆ ಇರಲು ಅನುಕೂಲ. ಪುಸ್ತಕದ ಒರಗು ಅಂಚುಗಳನ್ನು ಉಪಯೋಗಿಸುತ್ತಾರೆ. ಸರಿಹೊಂದಿಕೊಳ್ಳಬಹುದಾದ ಆಸನವಿರುವುದರಿಂದ ಗ್ರಂಥಪಾಲ ನಿಲುದಾಣಗಳಲ್ಲಿ ವಾಚಕರತ್ತ ಮುಖಮಾಡಿ ಕುಳಿತುಕೊಳ್ಳಬಹುದು, ವಾಹನ ಚಲಿಸುವಾಗ ಮುಂದುಗಡೆ ತಿರುಗಿ ಕೂಡಬಹುದು. ಮೇಲಿನಿಂದ ದೀಪಗಳನ್ನು ತೂಗುಬಿಡುವುದರಿಂದ ಬೆಳಕು ಸಹಜವಾಗಿರುತ್ತದೆ. ಈಚೆಗೆ ಕಣ್ಣಿಗೆ ಹಿತವೆನಿಸುವ ಅನೇಕ ದೀಪ ಸಾಧನಗಳು ಬಳಕೆಗೆ ಬಂದಿವೆ. ಸಾರ್ವಜನಿಕ ಸಂಚಾರಿ ಗ್ರಂಥಾಲಯ ವ್ಯಾನಿನ ಒಳನೋಟ ಕಾರ್ಯವಿಧಾನದ ವಿವರಗಳು ಸಂಸ್ಥೆ ಸಂಸ್ಥೆಗೂ ಬೇರೆ ಬೇರೆ. ಸಾಮಾನ್ಯವಾಗಿ ಪ್ರಧಾನ ಗ್ರಂಥಾಲಯದ ವ್ಯವಹಾರಕ್ರಮವನ್ನೇ ಶಾಖೆಗಳೂ ಅನುಸರಿಸುತ್ತವೆ. ಆದರೆ ಕೌಂಟಿಗ್ರಂಥಾಲಯಗಳಲ್ಲಿ ಕುಟುಂಬಕ್ಕೆ ಒಂದು ಕಾರ್ಡು ಇಡುವ ಪದ್ಧತಿ ಇದೆ. ವಾರ, ಎರಡು ವಾರ, ಮೂರು ವಾರ ಅಥವಾ ನಾಲ್ಕುವಾರದ ಅಂತರಗಳನ್ನು ಬಿಟ್ಟು ಈ ಗ್ರಂಥಾಲಯಗಳು ಗ್ರಾಮಗಳಿಗೆ ಭೇಟಿ ಕೊಡುತ್ತವೆ. ಇದರಿಂದಾಗಿ ವಾಚಕನಿಗೆ ನೀಡುವ ಮುಸ್ತಗಳ ಸಂಖ್ಯೆ ಧಾರಾಳವಾಗುತ್ತದೆ, ಕೆಲವು ಸಂದರ್ಭಗಳಲ್ಲಿ ಎರವಲು ತೆಗೆದುಕೊಳ್ಳುವ ಪುಸ್ತಕಗಳ ಸಂಖ್ಯೆಗೆ ಮಿತಿಯೇ ಇರುವುದಿಲ್ಲ. ಪಟ್ಟಣ ಪ್ರದೇಶಗಳಲ್ಲಿ ಸಂಚಾರಿ ಗ್ರಂಥಾಲಯಗಳು ವಾರಕ್ಕೆ ಎರಡು ಮೂರು ಬಾರಿ ಬಂದು ಹೋಗುವುದುಂಟು. ವರ್ಷಕ್ಕೆ ವಿರತಣಗೊಳ್ಳುವ ಪುಸ್ತಕಗಳ ಸಂಖ್ಯೆ ಒಂದು ವಾಹನಕ್ಕೆ 25,000ದಿಂದ 1,25,000ದ ವರೆಗೆ ಇರುತ್ತದೆ. ಇವುಗಳಲ್ಲಿ ಕಥೆ ಕಾದಂಬರಿಗಳಲ್ಲದ ಸಾಹಿತ್ಯವೇ ಶೇ.<noinclude></noinclude> 9a55bidbli3ifidjbzs22w4ncupr2dn ಪುಟ:Mysore-University-Encyclopaedia-Vol-6-Part-14.pdf/೩೮ 104 118510 314195 2026-05-01T02:23:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಲೈಬ್ರೆರಿ ಎಂದು ಕರೆಯುವ ಕಟ್ಟಡಕ್ಕೆ ವರ್ಗಾಯಿಸಲಾಯಿತು (1888). ತನ್ನೊಬ್ಬನಿಂದಲೇ ಗ್ರಂಥಾಲಯವನ್ನು ನಿರ್ವಹಿಸುವುದು ಸಾಧ್ಯವಾಗಲಾರದೆಂಬುದನ್ನು ಮನಗಂಡ ಖದಾಭಕ್ಷ ಆ ಸಂಗ್ರಹವನ್ನು ಬಂಗಾಲ ಸರ್ಕಾರಕ್ಕೆ ವಹಿಸಿಕೊಟ್... 314195 proofread-page text/x-wiki <noinclude><pagequality level="1" user="Pragathi. BH" /></noinclude>ಲೈಬ್ರೆರಿ ಎಂದು ಕರೆಯುವ ಕಟ್ಟಡಕ್ಕೆ ವರ್ಗಾಯಿಸಲಾಯಿತು (1888). ತನ್ನೊಬ್ಬನಿಂದಲೇ ಗ್ರಂಥಾಲಯವನ್ನು ನಿರ್ವಹಿಸುವುದು ಸಾಧ್ಯವಾಗಲಾರದೆಂಬುದನ್ನು ಮನಗಂಡ ಖದಾಭಕ್ಷ ಆ ಸಂಗ್ರಹವನ್ನು ಬಂಗಾಲ ಸರ್ಕಾರಕ್ಕೆ ವಹಿಸಿಕೊಟ್ಟ. ಆಗಿನ ಲೆಫ್ಟಿನೆಂಟ್ ಗವರ‌ ಆಗಿದ್ದ ಚಾರ್ಲ್ಸ್ ಎಲಿಯಟ್ 1891ರಲ್ಲಿ ಗ್ರಂಥಾಲಯವನ್ನು ಔಪಚಾರಿಕವಾಗಿ ಉದ್ಘಾಟಿಸಿದ. ವಿವಿಧ ಐರೋಪ್ಯ ಮತ್ತು ಸಿಮಿಟಿಕ್ ಭಾಷೆಗಳ ಹಸ್ತಪ್ರತಿಗಳು ಮತ್ತು ಗ್ರಂಥಗಳ ಜೊತೆಗೆ, ಈಗ್ರಂಥಾಲಯದಲ್ಲಿ ಡೇ ಸ್ಯಾಸಿ, ಗೋರ್‌ಡಿ, ಶ್ಲೋಕ್‌ಮನ್ ಮೊದಲಾದ ಪ್ರಾಚ್ಯ ವಿದ್ಯಾತಜ್ಞರಿಗೆ ಸೇರಿದ್ದ ಕೆಲವು ಹಸ್ತಪ್ರತಿಗಳೂ ಇವೆ. ಈ ಗ್ರಂಥಾಲಯಕ್ಕೆ 1961ರಲ್ಲಿ ಸುಮಾರು 7000 ಗ್ರಂಥಗಳು ಸೇರ್ಪಡೆಯಾದುವು. ಇವು ಡೆನ್ನನ ಅಲ್ ಇಸ್ಲಾಂ ಗ್ರಂಥಾಲಯದ ಇಡೀ ಸಂಗ್ರಹ. ಈ ಸಂಗ್ರಹವನ್ನೇ ಬೇರೆಯಾಗಿ ಇರಿಸಿ ಅದನ್ನು ಡೆಸ್ನ ಸಂಗ್ರಹ ಎಂದು ಕರೆಯಲಾಗಿದೆ. 19ನೆಯ ಶತಮಾನದ ಮೊದಲ ಭಾಗಕ್ಕೆ ಸೇರಿದ ಹಲವು ಬಹುಮುಖ್ಯ ನಿಯತಕಾಲಿಕೆಗಳು ಖುದಾಭಕ್ಷ ಗ್ರಂಥಾಲಯದಲ್ಲಿವೆ. ಇದುವರೆಗೆ ಗ್ರಂಥಾಲಯ ಅರಬ್ಬಿ ಮತ್ತು ಪರ್ಷಿಯನ್ ಹಸ್ತಪ್ರತಿಗಳ ಸೂಚಿಯ 32 ಸಂಪುಟಗಳನ್ನು ಪ್ರಕಟಿಸಿದೆ. ಗ್ರಂಥಾಲಯದಲ್ಲಿರುವ ಗ್ರಂಥಗಳ ವಿವರಗಳು ಹೀಗಿವೆ: 4,106) ಪರ್ಷಿಯನ್ ಮತ್ತು ನಿಯತ ಕಾಲಿಕೆಗಳು ಹಸ್ತಪ್ರತಿಗಳು ಅಚ್ಚಾದ ಗ್ರಂಥಗಳು ಭಾಷೆ ಸಂಖ್ಯೆ ಭಾಷೆ ಸಂಖ್ಯೆ ಅರಬ್ಬಿ ಅರಬ್ಬಿ ಪರ್ಷಿಯನ್ 3,883 eb ಉರ್ದು 243) ಇಂಗ್ಲಿಷ್ 23,944 9,682 5,911 ತುರ್ಕಿ 20) ಫ್ರೆಂಚ್ 875 ಹಿಂದಿ, ಸಂಸ್ಕೃತ ಓಲೆಗರಿಗಳು 35 | ಜರ್ಮನ್ 982 200 | ಸ್ಪ್ಯಾನಿಷ್ 2 ಇಟಾಲಿಯನ್ 12 3 1962ರ ಸೆಪ್ಟೆಂಬರ್ 26ರಿಂದ ಗ್ರಂಥಾಲಯದ ಆಡಳಿತವನ್ನು ಒಂದು ಆಡಳಿತ ಮಂಡಲಿ ನಿರ್ವಹಿಸುತ್ತಿದೆ. ಆಗಿನಿಂದ ಗ್ರಂಥಾಲಯದ ಕೆಲಸಕಾರ್ಯಗಳನ್ನು ಪುನರ್ ವ್ಯವಸ್ಥೆಗೊಳಿಸಿ 1 ಹಸ್ತಪ್ರತಿ ವಿಭಾಗ, 2 ಮುದ್ರಿತ ಕೃತಿಗಳ ವಿಭಾಗ, 3 ಪರಾಮರ್ಶನ ಗ್ರಂಥಗಳ ಮತ್ತು ವಾಚನಾಲಯ ವಿಭಾಗ, 4 ಮೈಕ್ರೋಫಿಲ್ಡ್ ವಿಭಾಗ ಮತ್ತು ರಕ್ಷಣೆಯ ವಿಭಾಗ, 5 ಆಡಳಿತ ವಿಭಾಗ -ಹೀಗೆ ಹಂಚಲಾಗಿದೆ. ಗ್ರಂಥಾಲಯಕ್ಕೆ ಭಾರತ ಸರ್ಕಾರದಿಂದಲೂ ಬಿಹಾರ ಸರ್ಕಾರದಿಂದಲೂ ನೆರವು ಧನ ಬರುತ್ತಿದೆ. ಅಲ್ಲದೆ ವರ್ಷಾಶನ ಮತ್ತು ಹಸ್ತಪ್ರತಿಗಳ ಮೈಕ್ರೋಫಿಲ್ಡ್ ಹಾಗೂ ಛಾಯಾಚಿತಪ್ರತಿಗಳ ಮಾರಾಟದಿಂದಲೂ ವರಮಾನವಿದೆ. ತಾವೇ ಸ್ವತಃ ಅಲ್ಲಿಗೆ ಬಂದು ಪರಿಶೀಲಿಸಲು ಸಾಧ್ಯವಿಲ್ಲದ ವಿದ್ವಾಂಸರಿಗೆ ಹಸ್ತಪ್ರತಿಗಳ ಛಾಯಾಚಿತ್ರ ಪ್ರತಿಗಳನ್ನು ಒದಗಿಸಲಾಗುತ್ತದೆ. ಈ ಗ್ರಂಥಾಲಯದಲ್ಲಿರುವ ಅಪೂರ್ವವೂ ಮಹತ್ತರವೂ ಆದ ಕೆಲವು ಹಸ್ತಪ್ರತಿಗಳು ಇವು 1 ಕುರಾನ್, ಭಾಗ 1, ಸಂಖ್ಯೆ 1118, ನಕ್ಷ ಲಿಪಿಯಲ್ಲಿ ಬರೆದದ್ದು. ಎ. ಎಲ್. 668-ಪ್ರ.ಶ. 1269. ಬರೆದವ ಯಾಕ್-ಅಲ್-ಮುಸ್ಸಾ ಸಮಿ ಎಂಬ ಬಹು ಪ್ರಸಿದ್ಧ ಲಿಪಿಕಾರ. 2 ದಿವಾನ್ ಎ ಹಾಫೀಜ್-ಜ್ಯೋತಿಶ್ಯಾಸ್ತ್ರ ಕೃತಿ. ಕ್ವಾಬು ಶಂಸುದ್ದೀನ್ ಮೊಹಮದ್ ಹಫೀಕ್ಸ್ ಅಲ್-ಷಿರಾಜಿ, ನಸ್ತಲಿಕ್‌ನಲ್ಲಿ ಬರೆದ ಇದು ಎ.ಎಚ್. 9ನೆಯ ಶತಮಾನದ್ದು. ದಿವಾನನ ವಿಶಿಷ್ಟವಾದ ಪ್ರತಿ, ಚಕ್ರವರ್ತಿ ಹುಮಾಯೂನ್ ಮತ್ತು ಜಹಾಂಗೀರ್ ಅವರು ಸ್ವಹಸ್ತದಿಂದ ಅಂಚಿನಲ್ಲಿ ಟಿಪ್ಪಣಿಗಳನ್ನು ಬರೆದಿದ್ದಾರೆ. 3 ತಾರೀಖ್ ಖಾನ್‌ದಾನೀ ತೈಮೂರಿಯಾ: ಅಕ್ಟರನ ಆಳ್ವಿಕೆಯ 22ನೆಯ ವರ್ಷದ ವರೆಗೆ ತೈಮೂರನ ಚರಿತ್ರೆಯಿದೆ. ನಸ್ತಲಿಕ್‌ನಲ್ಲಿ ಬರೆದಿದೆ. ಅಕ್ಷರನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕಲಾವಿದರು ಬರೆದ 132 ಅಮೋಘವಾದ ಚಿತ್ರಗಳಿವೆ. ಅಲ್ಲದೆ ಆಗಿನ ಪ್ರಸಿದ್ಧ ವ್ಯಕ್ತಿಗಳ ಸಹಿ ಮತ್ತು ಠಸ್ಸೆಗಳಿವೆ. 4 ದಿವಾನ್ ಎ ಮಿರ್ಜಾ ಕಮ್ರಾನ್: ಮಿರ್ಜಾ ಕಮ್ರಾನ್ ಹುಮಾಯೂನ್ ಚಕ್ರವರ್ತಿಯ ತಮ್ಮ. ನಸ್ತಲಿಕ್‌ನಲ್ಲಿ ಬರೆದ ಇದು ಕವಿಯ ಜೀವಿತಕಾಲಕ್ಕೇ ಸೇರಿದ್ದು, ಜಹಾಂಗೀರ್, 20€ ಷಹಜಹಾನ್ ಮತ್ತಿತರ ಅರಸರ ಆಸ್ಥಾನದ ಅನೇಕ ಸುಪ್ರಸಿದ್ಧ ಅಧಿಕಾರಿಗಳ, ರಾಜಮನೆತನದವರ ಮುದ್ರೆಗಳು, ರುಜುಗಳು ಇದರಲ್ಲಿ ಇವೆ. ಇವಲ್ಲದೆ ಶಸ್ತ್ರಚಿಕಿತ್ಸೆಯ ಕೃತಿ ಕಿತಾಬ್ ಅಲ್ ತನ್ಸಿಫ್ ಇಲ್ಲಿದೆ. ಇಲ್ಲಿರುವ ಬಾದಶಾಹನಾಮಾದಲ್ಲಿ ಷಹಜಹಾನನ ಪೂರ್ಣ ಇತಿಹಾಸ ದೊರಕುತ್ತದೆ. ವರ್ಣಾ ಲಂಕಾರ ಹಾಗೂ ಅಂಚಿನ ಚಿತ್ರಗಳು ಈ ಕೃತಿಯ ವೈಶಿಷ್ಟ್ಯ ಶಾಹನಾಮಾದಲ್ಲಿ ಪರ್ಷಿಯದ 23 ವರ್ಣರಂಜಿತ ಕಿರುಚಿತ್ರಗಳಿವೆ. ಇನಾಯತುಲ್ಲಾಖಾನನ ಅಹಂ ಇ ಆಲಂಗೀರಿ ಕೃತಿಯಲ್ಲಿ ಔರಂಗಜೇಬನ ಪತ್ರಗಳನ್ನು ನೋಡಬಹುದು. ಜಾಮಿ ಕವಿಯ ಯೂಸುಫ್ ವ ಜುಲೇಖ ಕವನದ ಮೀರ್ ಅಲಿ ಲಿಪಿಕಾರನ ಪ್ರತಿಯನ್ನು ಇಲ್ಲಿ ಕಾಣಬಹುದು. ರಣಜಿತ್ ಸಿಂಗನ ಭಾರತ ಇತಿಹಾಸ ಇಲ್ಲಿದೆ. ಚೀನ, ಮಧ್ಯಏಷ್ಯ, ಪರ್ಷಿಯ, ಇರಾನ್‌ಗಳ ಪ್ರಸಿದ್ಧ ತೈಲಚಿತ್ರಗಳನ್ನಿಲ್ಲಿ ನೋಡಬಹುದು. ಮಿಕ್ಕಂತೆ ವಾಲ್ಟರ್ ಸ್ಕಾಟನ ವೇವರ್ಲಿ ಕಾದಂಬರಿಗಳ ಪ್ರಥಮ ಆವೃತ್ತಿ, ಆಲ್ಬರೂನಿಯ ನಿಘಂಟು-ಇವು ಇಲ್ಲಿನ ಇತರ ಮುಖ್ಯ ಗ್ರಂಥಗಳು. (ಎಚ್.ಎ.ಕೆ.ಎಲ್.ವಿ.ಜಿ.) B. ಶೈಕ್ಷಣಿಕ ಗ್ರಂಥಾಲಯಗಳು: ಶಿಕ್ಷಣ ಕ್ಷೇತ್ರಕ್ಕೆ ಸಾಮಾನ್ಯವಾಗಿ ಅನ್ವಯಿಸುವ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯಗಳು ಹೇಗಿರಬೇಕು, ಅವುಗಳ ಸ್ಕೂಲ ಇತಿಹಾಸವೇನು ಎಂಬುದನ್ನು ಮಾತ್ರ ಇಲ್ಲಿ ವಿವೇಚಿಸಲಾಗಿದೆ. ವಿಶಿಷ್ಟ ತರಬೇತಿ ಕೊಡುವ ಪಾಲಿಟೆಕ್ನಿಕ್ಕುಗಳು, ವೈದ್ಯ, ಶಿಲ್ಪ ಮುಂತಾದ ವಿಶಿಷ್ಟ ವಿಷಯಗಳನ್ನು ಬೋಧಿಸುವ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ವಿವರಗಳು ಇದೇ ಲೇಖನದ ಡಿ ವಿಭಾಗದಲ್ಲಿವೆ (ನೋಡಿ : ಮಕ್ಕಳ ಗ್ರಂಥಾಲಯಗಳು). 1 ಪಾಲಾಗ್ರಂಥಾಲಯಗಳು ಮಕ್ಕಳ ವಯೋಧರ್ಮಕ್ಕನುಗುಣವಾಗಿ ಶಾಲೆಗಳಲ್ಲಿ ಗ್ರಂಥಾಲಯಗಳಿರಬೇಕಾದುದು ಅಗತ್ಯ. ಶಿಶುವಿಹಾರಗಳಲ್ಲಿ ಓದುವ ಮುಗ್ಧ ಬಾಲಕ ಬಾಲಕಿಯರಿಗಾಗಿ ಅಲ್ಲಿನ ಗ್ರಂಥಾಲಯ ವಿಶೇಷರೀತಿಯಲ್ಲಿ ಸಜ್ಜುಗೊಂಡಿರಬೇಕಾಗುತ್ತದೆ. ಮಕ್ಕಳು ಪ್ರಾಥಮಿಕ ಶಾಲೆಯನ್ನು ಸ್ವಲ್ಪ ಮುಟ್ಟಿ ಹೆಚ್ಚಿನ ಮಟ್ಟದ ಪಾಠಪ್ರವಚನಗಳನ್ನು ಅಭ್ಯಾಸ ಮಾಡುವಾಗ ಅವರಿಗೆ ಅಗತ್ಯವಾದ ಪಠ್ಯಪುಸ್ತಕಗಳನ್ನೂ ಭಾಷೆಯನ್ನು ಸರಳವಾಗಿ ಕಲಿಸಿಕೊಡುವ ಪುಸ್ತಕಗಳನ್ನೂ ಸಾಮಾನ್ಯಜ್ಞಾನ ಹಾಗೂ ವಿಜ್ಞಾನ ವಿಷಯಗಳನ್ನು ಸಂಕ್ಷಿಪ್ತವಾಗಿ ಸುಲಭವಾಗಿ ಪರಿಚಯಿಸಿಕೊಡುವಂಥ ಪುಸ್ತಕಗಳನ್ನೂ ಪ್ರೌಢ ವಿದ್ಯಾಭ್ಯಾಸಗಳಲ್ಲಿ ಅವರು ಕಲಿಯುವ ವಿಷಯಗಳಿಗೆ ಆಧಾರಭೂತವಾಗಿರುವಂಥ ಪುಸ್ತಕಗಳನ್ನೂ ಪ್ರಾಥಮಿಕ ಶಾಲಾಗ್ರಂಥಾಲಯ ಒದಗಿಸಬೇಕಾಗುತ್ತದೆ. ಒಂದು ನಾಡಿಗೆ ಸಂಬಂಧಿಸಿದಂತೆ ಅದರ ಸಾಮಾಜಿಕ, ಆರ್ಥಿಕ, ರಾಜಕೀಯ, ಪರಿಸ್ಥಿತಿಗಳನ್ನು ಸರಳವಾಗಿ ಸಂಕ್ಷಿಪ್ತವಾಗಿ ತಿಳಿಸುವ ಚಾರಿತ್ರಿಕ, ಭೌಗೋಳಿಕ ಪುಸ್ತಕಗಳು ಪ್ರಾಥಮಿಕ ಗ್ರಂಥಾಲಯಗಳಲ್ಲಿರಬಹುದು. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮುಂತಾದ ಸಾರ್ವಜನಿಕ ಸಂಸ್ಥೆಗಳು ಚಿಕ್ಕ ಮಕ್ಕಳಿಗಾಗಿಯೇ ಪುಸ್ತಕವಿಭಾಗವನ್ನು ತೆರೆದು, ಅವರ ಜ್ಞಾನಾರ್ಜನೆಗೆ ಪೋಷಕವಾಗಿವೆ. ಇಂಥ ಕೆಲವು ಸಂಘಗಳು ಶಾಲೆಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದೂ ಉಂಟು. ನರ್ಸರಿ ಶಾಲಾ ವಿದ್ಯಾರ್ಥಿಗಳಿಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಇಂಥ ಗ್ರಂಥಾಲಯಗಳಿಂದ ಹೆಚ್ಚಿನ ಅನುಕೂಲ ಒದಗಿದೆ. ಖಾಸಗೀ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಎರವಲು ಪಡೆಯಲು ಅಲ್ಪಸ್ವಲ್ಪ ಶುಲ್ಕವನ್ನು ತೆಗೆದುಕೊಳ್ಳುವುದೂ ಉಂಟು. ಈ ಹಣ ಸಂಗ್ರಹದಿಂದ ಮಕ್ಕಳಿಗೆ ಬೇಕಾದ ಇತರ ಪುಸ್ತಕಗಳನ್ನು ತರಿಸುವುದು ಸಾಧ್ಯವಾಗುತ್ತದೆ. ಮಕ್ಕಳು ಪ್ರಾಥಮಿಕ ಶಿಕ್ಷಣದ ಬಳಿಕ ಮಾಧ್ಯಮಿಕ ಶಿಕ್ಷಣವನ್ನು ನೀಡುವ ಶಾಲೆಯನ್ನು ಪ್ರವೇಶಿಸಿದಾಗ, ಅವರಿಗೆ ಹೊಸದೊಂದು ಪರಿಸರದ ಅನುಭವವಾಗುತ್ತದೆ. ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ವಿಭಾಗವೇ ಅಲ್ಲಿರುತ್ತದೆ. ಆ ಗ್ರಂಥಾಲಯದಲ್ಲಿನ ಪುಸ್ತಕಗಳು ಒಂದು ವಿಶಿಷ್ಟ ರೀತಿಯಲ್ಲಿ ಜೋಡಣೆಗೊಂಡಿರುತ್ತವೆ. ಹಲವಾರು ವಿಷಯಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಭ್ಯಾಸ ಮಾಡುವ ಕಾರಣ ವಿಷಯಗಳಿಗನುಗುಣವಾಗಿ ಈ ಪುಸ್ತಕಗಳ ವರ್ಗಿಕರಣ ನಡೆದು ಅವನ್ನು ಓರಣಗೊಳಿಸಲಾಗಿರುತ್ತದೆ. ಪ್ರೌಢಶಾಲೆಯಲ್ಲಿರುವ ಗ್ರಂಥಾಲಯ ವಿಭಾಗ ರಚನೆಯೂ ವಿದ್ಯಾರ್ಥಿಗಳಿಗೆ ಅನುಕೂಲಕರ ಸನ್ನಿವೇಶಗಳನ್ನು ಒದಗಿಸುವಂತಿರಬೇಕು. ಬಿಸಿಲು, ಗಾಳಿ, ಮಳೆ ಮುಂತಾದವುಗಳಿಂದ ಬಾಧಿತವಾಗದಂಥ ಕಟ್ಟಡ, ಕುಳಿತು ಓದಿ ಬರೆಯಲು ಸೂಕ್ತವಾದ ಆಸನ ವ್ಯವಸ್ಥೆ, ಪುಸ್ತಕಗಳನ್ನು ಪರಾಮರ್ಶನೆಗೆ ತೆಗೆದುಕೊಳ್ಳಲು ಮತ್ತು ಪುಸ್ತಕಗಳನ್ನು ಎರವಲು ಪಡೆಯಲು ಅನುಕೂಲವಾಗುವಂತೆ ಮಾರ್ಗದರ್ಶನವೀಯುವಂಥ ಸಹಾಯ-ಇವು ಅವಶ್ಯ ಇರಬೇಕು. ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟು ಅವರಿಗೆ ಪಾಠ ಹೇಳಿಕೊಡುವ ಉಪಾಧ್ಯಾಯರಿಗೆ ಅಗತ್ಯವಿರುವ ಬೋಧನ ಕ್ರಮವನ್ನೂ ವಿಷಯ ನಿರೂಪಣೆಯನ್ನೂ ತಿಳಿಸುವ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಬೇಕಾಗುತ್ತದೆ. ಈ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಗ್ರಂಥಪಾಲನನ್ನು ಶಾಲೆಗಳಲ್ಲಿ ನೇಮಿಸುವುದು ಅಷ್ಟೇ ಅಗತ್ಯದ ಕೆಲಸ.<noinclude></noinclude> 5l0nllbweczv09jspgq4z90ynoduu48 ಪುಟ:Mysore-University-Encyclopaedia-Vol-6-Part-14.pdf/೩೯ 104 118511 314196 2026-05-01T02:23:26Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಶಾಲಾಗ್ರಂಥಾಲಯಗಳಲ್ಲಿ ಪಠ್ಯಪುಸ್ತಕಗಳೂ ಸಾಮಾನ್ಯಜ್ಞಾನವನ್ನು ತಿಳಿಸುವ ಪುಸ್ತಕಗಳೂ ಇರುವುದರ ಜೊತೆಗೆ ನಿರ್ದಿಷ್ಟ ವಿಷಯಗಳನ್ನು ಕುರಿತಂಥ (ಉದಾ: ಆರೋಗ್ಯಶಾಸ್ತ್ರ, ಮನುಷ್ಯನ ಅಂಗರಚನೆ, ಗಿಡದ ವಿವಿಧ ಭ... 314196 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಶಾಲಾಗ್ರಂಥಾಲಯಗಳಲ್ಲಿ ಪಠ್ಯಪುಸ್ತಕಗಳೂ ಸಾಮಾನ್ಯಜ್ಞಾನವನ್ನು ತಿಳಿಸುವ ಪುಸ್ತಕಗಳೂ ಇರುವುದರ ಜೊತೆಗೆ ನಿರ್ದಿಷ್ಟ ವಿಷಯಗಳನ್ನು ಕುರಿತಂಥ (ಉದಾ: ಆರೋಗ್ಯಶಾಸ್ತ್ರ, ಮನುಷ್ಯನ ಅಂಗರಚನೆ, ಗಿಡದ ವಿವಿಧ ಭಾಗಗಳು ಇತ್ಯಾದಿ) ಗೋಡೆಪಟಗಳೂ ಭೌಗೋಳಿಕ ಸನ್ನಿವೇಶಗಳನ್ನು ಚಿತ್ರಿಸುವ ಭೂಪಟಗಳೂ ಗಂತವುಟಗಳು ಇರುತ್ತವೆ. ಇವಲ್ಲದೆ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಬುದ್ದಿಯನ್ನು ಕುದುರಿಸುವಂಥ ವೃತ್ತಪತ್ರಿಕೆಗಳನ್ನೂ ನಿಯತಕಾಲಿಕೆಗಳನ್ನೂ ಕರಪತ್ರಗಳನ್ನೂ ಕಿರುಪುಸ್ತಿಕೆಗಳನ್ನೂ ಒದಗಿಸುವಂಥ ಸುಸಜ್ಜಿತ ವಾಚನಾಲಯವೂ ಇರುತ್ತದೆ. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಇತರ ಪಠ್ಯರೋಧನೆಗಳಲ್ಲದೆ ಗಂಡಾಲಯ ಮತ್ತು ವಾಚನಾಲಯಕ್ಕೆ ಭೇಟಿ ಎಂದೆನ್ನುವ ಒಂದು ವಿಷಯವೂ ಇರುತ್ತದೆ. ವಿದ್ಯಾರ್ಥಿಗಳು ಆ ಸಮಯದಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ತಮಗೆ ಅಗತ್ಯವಿದ್ದ ಪುಸ್ತಕಗಳನ್ನು ಪಡೆದು, ಉಪಾಧ್ಯಾಯರು ತಿಳಿಸಿರುವ ಇತರ ಗ್ರಂಥಗಳ ಪರಾಮರ್ಶನ ಮಾಡಿ, ವಾಚನಾಲಯದ ಉಪಯೋಗಪಡೆಯುತ್ತಾರೆ. ಶಾಲಾಗ್ರಂಥಾಲಯಗಳು ಬಹುಮುಖ್ಯವಾಗಿ ಗಮನಿಸಬೇಕಾದ ಅಂಶಗಳಿವು. ಅಲ್ಲಿನ ಪುಸ್ತಕಗಳು ಸಚಿತ್ರವಾಗಿದ್ದು ವಿಷಯಗಳನ್ನು ಸುಲಭವಾಗಿ ನಿರೂಪಿಸುವಂಥ ವಾಗಿರಬೇಕು. ಕಥೆ, ಕವನ ಪ್ರಬಂಧಗಳು, ನಾಟಕಗಳು, ನೀತಿಕಥೆಗಳು, ಪ್ರವಾಸ ಕಥನಗಳು, ಕಾಲ್ಪನಿಕ ಕಾದಂಬರಿಗಳು-ಇವು ಹೇರಳವಾಗಿರಬೇಕಲ್ಲದೆ ಇವೆಲ್ಲ ಮಕ್ಕಳ ಮಟ್ಟಕ್ಕೆ ಮೀರಿದವಾಗಿರಬಾರದು. ಮೂಲದಲ್ಲಿ ಬಹು ದೊಡ್ಡ ಗಾತ್ರದವಾಗಿರುವ ಕಥೆ ಕಾದಂಬರಿಗಳನ್ನು ಹಾಗೆಯೇ ತರಿಸಿಡುವುದರ ಬದಲು ಅವುಗಳ ಸಚಿತ್ರ ಸಂಗ್ರಹಗಳನ್ನು ತರಿಸಿಡುವುದು ಒಳ್ಳೆಯದು. ಭಾಷೆಯನ್ನು ಸುಲಭೀಕರಿಸಿದ್ದರೆ ಇನ್ನೂ ಉತ್ತಮ. ಇದರ ಜೊತೆಗೆ ಪ್ರತಿದಿನವೂ ವೃತ್ತಪತ್ರಿಕೆಗಳ ಮುಖ್ಯ ಸುದ್ದಿ ಸಮಾಚಾರಗಳ ಸಾರಸಂಗ್ರಹವನ್ನು ಕಪ್ಪು ಹಲಗೆಯ ಮೇಲೆ ಬರೆದಿಡುವುದು, ನಾಡಿನ ಧುರೀಣರ ಜಯಂತಿ, ವರ್ಧಂತಿಗಳು ಏರ್ಪಟ್ಟಾಗ ಅವರ ವಿಷಯಕವಾದ ಪುಸ್ತಕ, ಚಿತ್ರ ಮೊದಲಾದವುಗಳ ಪ್ರದರ್ಶನ ಏರ್ಪಡಿಸುವುದು, ಶಾಲಾ ವಾರ್ಷಿಕೋತ್ಸವಗಳಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸುವುದು, ಕಾಲಕಾಲಕ್ಕೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಅವುಗಳ ರಚನೆಗೆ ಬೇಕಾದ ಮೂಲ ಸಾಹಿತ್ಯವನ್ನು ಪ್ರತ್ಯೇಕಿಸಿ ಒದಗಿಸುವುದು, ಪ್ರತಿದಿನವೂ ಮಕ್ಕಳ ಕುತೂಹಲ ಕೆರಳುವಂತೆ ಬೇರೆ ಬೇರೆ ಪುಸ್ತಕಗಳನ್ನು ಒಂದು ಕನ್ನಡಿ ಕಪಾಟಿನಲ್ಲಿ ತೆರೆದಿಡುವುದು, ವರ್ಷದಲ್ಲಿ ಹೆಚ್ಚು ಪುಸ್ತಕಗಳನ್ನು ಓದಿದವರಿಗೆ ಬಹುಮಾನ ಕೊಡುವುದು, ಪುಸ್ತಕವನ್ನು ಎರವಲು ಪಡೆದು ಒಯ್ದ ವಿದ್ಯಾರ್ಥಿ ಅದನ್ನು ಎಷ್ಟರಮಟ್ಟಿಗೆ ಓದಿ ಗ್ರಹಿಸಿದ್ದಾನೆ ಎಂಬುದನ್ನು ತಿಳಿಯಲು ಯಾವ ಬಗೆಯಲ್ಲಾದರೂ ಅವನನ್ನು ಪರೀಕ್ಷೆ ಮಾಡುವುದು, ವ್ಯಾಸಂಗ ಗೋಷ್ಠಿಗಳನ್ನು ಏರ್ಪಡಿಸಿ ಹತ್ತು ವಿದ್ಯಾರ್ಥಿಗಳ ಕೈಲಿ ಹತ್ತು ಪುಸ್ತಕಗಳನ್ನು ಓದಿಸಿ ಅವುಗಳ ಸಾರಾಂಶವನ್ನವರು ಬರೆದು ಗೋಷ್ಠಿಯಲ್ಲಿ ಓದುವಂತೆ ಮಾಡಿ ಅವನ್ನು ಚರ್ಚೆಗೆ ಒಳಪಡಿಸುವುದು- ಈ ಮೊದಲಾದ ವಿಷಯಗಳಿಗೆ ಗಮನ ಕೊಡುವುದು ಒಳ್ಳೆಯದು. ರಾಜ್ಯಗಳಲ್ಲಿನ ರಾಜ್ಯಸರ್ಕಾರದ ಧನಸಹಾಯದಿಂದ ಶಾಲೆಗಳಲ್ಲಿ ಗ್ರಂಥಾಲಯಗಳ ಪರಿಸ್ಥಿತಿ ಸುಧಾರಿಸುವುದಲ್ಲದೆ ಕೆಲವೊಂದು ಖಾಸಗೀ ಸಂಘ ಸಂಸ್ಥೆಗಳೂ ಇತರ ರಾಷ್ಟ್ರಗಳ ಖಾಸಗೀ ಸಂಘ ಸಂಸ್ಥೆಗಳು ಶಾಲಾಗ್ರಂಥಾಲಯಗಳಿಗೆ ಉಪಯುಕ್ತ ಪುಸ್ತಕಗಳನ್ನು ನೀಡುತ್ತಿವೆ. ಭಾರತದಲ್ಲಿ ಶಾಲಾಗ್ರಂಥಾಲಯಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರವೂ ರಾಜ್ಯ ಜೋಡಿಸುವ ಕೊಂಡಿಯಂತಿದೆ. ಇಲ್ಲಿ ಬೋಧನೆ ಕಡಿಮೆಯಾಗುತ್ತ ಬಂದು ವಿದ್ಯಾರ್ಥಿ ಸ್ವಾವಲಂಬಿಯಾಗಿ ಹೆಚ್ಚು ಹೆಚ್ಚಾಗಿ ಓದಿ ವಿಷಯ ಜ್ಞಾನವನ್ನು ಪಡೆದುಕೊಳ್ಳುವ ಪರಿಪಾಟ ಹೆಚ್ಚುತ್ತದೆ. `ರಾಜಾರಾಮ್‌ ಮೋಹನ್‌ರಾಯ್ ಅವರ ಪರಿಶ್ರಮದ ಫಲವಾಗಿ, ಭಾರತದಲ್ಲಿ ಮೊಟ್ಟಮೊದಲಿಗೆ 1896ರಲ್ಲಿ ಕಲ್ಕತ್ತದಲ್ಲಿ ಕಾಲೇಜೊಂದು ಸ್ಥಾಪಿತಗೊಂಡಿತು. ಮುಂದೆ ಎರಡು ವರ್ಷಗಳಲ್ಲಿ ಮೊದಲ ಮಿಷನರಿ ಕಾಲೇಜು ಶ್ರೀರಾಂಪುರದಲ್ಲಿ ಸ್ಥಾಪಿತವಾಯಿತು. ಕರ್ನಾಟಕದಲ್ಲಿ ಮೊದಲನೆಯದಾಗಿ 1875ರಲ್ಲಿ ಮೈಸೂರಿನ ಮಹಾರಾಜ ಕಾಲೇಜು, ಅನಂತರ 1880ರಲ್ಲಿ ಮಂಗಳೂರಿನ ಸೇಂಟ್ ಅಲೋಯಿಸಿಸ್‌ ಕಾಲೇಜು, ತರುವಾಯ 1919ರಲ್ಲಿ ಧಾರವಾಡದ ಕರ್ನಾಟಕ ಕಾಲೇಜು ಸ್ಥಾಪಿತಗೊಂಡು, ತಾವಿರಿಸಿಕೊಂಡ ದೃಷ್ಟಿಕೋನದತ್ತ ಒಳ್ಳೆ ಗುಣಮಟ್ಟವನ್ನು ಕಾಯ್ದುಕೊಂಡು ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆ ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ. ಸ್ವಾತಂತ್ರೋತ್ತರ ಶೈಕ್ಷಣಿಕ ಪ್ರಗತಿಯಿಂದಾಗಿ ಎಲ್ಲೆಡೆಯಲ್ಲಿ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳೂ ತಲೆಯೆತ್ತಿ ನಿಂತವು. ಇಂದು ಕಾಲೇಜುಗಳು ವೃತ್ತಿ ವಿಶಿಷ್ಟತೆಯ ಮೇಲೆ ಹಲವು ವಿಧಗಳಲ್ಲಿ ಹುಟ್ಟಿಕೊಂಡಿರುತ್ತವೆ. ಕಲಾ, ವಿಜ್ಞಾನ, ಬೇಸಾಯ, ತಾಂತ್ರಿಕ, ವಾಣಿಜ್ಯ, ಕಾನೂನು, ಶಿಕ್ಷಣ ಇತ್ಯಾದಿ ಕಾಲೇಜುಗಳು ಇಂದಿನ ಸಾಮಾಜಿಕ ಬೇಡಿಕೆಗಳ ಆವಶ್ಯಕತೆಗಳನ್ನು ಪೂರೈಸಲನುವಾಗಿವೆ. ಶೈಕ್ಷಣಿಕ ಸಂಸ್ಥೆಗಳಾದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಮಟ್ಟ ಅವುಗಳ ಗ್ರಂಥಾಲಯಗಳನ್ನು ಅವಲಂಬಿಸಿದ್ದು, ಗ್ರಂಥಾಲಯಗಳು ಜ್ಞಾನಭಂಡಾರದ ಮುದ್ರೆಯನ್ನೊಡೆಯುವ ಹಲವಾರು ಸಾಧನಗಳತ್ತ ಓದುಗರನ್ನು ಆಕರ್ಷಿಸುವಂತಾಗಬೇಕಲ್ಲದೆ ಅವು ವಿದ್ಯಾರ್ಥಿಗಳಿಗೆ ಮಹತ್ತ್ವದ ಮಾರ್ಗದರ್ಶನ ನೀಡಿ ಅವರ ವ್ಯಕ್ತಿತ್ವದ ಸರ್ವತೋಮುಖ ಬೆಳೆವಣಿಗೆಗಾಗಿ ಅತ್ಯಂತ ಸಹಾಯಕಾರಿಯಾಗಬೇಕು. ಈ ದಿಸೆಯಲ್ಲಿ ಕಾಲೇಜು ಗ್ರಂಥಾಲಯಗಳ ಪಾತ್ರ ಅತಿ ಮಹತ್ತ್ವದ್ದೆನಿಸಿದೆ - ಹೀಗೆ ಅಭಿಪ್ರಾಯಪಟ್ಟ ಸ್ಯಾಡ್ಲ‌ ಕಮಿಷನಿನ ವರದಿ (1917) ಸಂಸ್ಮರಣೀಯವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯ ಗ್ರಂಥಾಲಯ, ಧಾರವಾಡ ಸರ್ಕಾರಗಳೂ ಅನೇಕ ತುರ್ತು ಕ್ರಮಗಳನ್ನು ಕೈಗೊಂಡಿವೆ. 1959ರಲ್ಲಿ ದೆಹಲಿಯಲ್ಲಿ ಕೇವಲ ಪುಸ್ತಕದ ಹುಳುವೂ ಸಾಮಾನ್ಯ ಪರೀಕ್ಷಾಭ್ಯರ್ಥಿಯೂ ಆಗಿರದೇ ಗ್ರಂಥಾಲಯ ನಡೆದ ಪ್ರಥಮ ರಾಷ್ಟ್ರೀಯ ಸಾಕ್ಷರತಾ ಸಮ್ಮೇಳನದಲ್ಲಿ ಶಾಲಾಗ್ರಂಥಾಲಯಗಳು ನಿರ್ವಹಿಸಬೇಕಾದ ಪಾತ್ರಗಳನ್ನು ಕುರಿತು ವಿಪುಲ ಚರ್ಚೆ ನಡೆಯಿತು. ಶಾಲಾಗ್ರಂಥಾಲಯಗಳ ಆಡಳಿತ ಸಾಮಾನ್ಯವಾಗಿ ಶಾಲಾ ಆಡಳಿತವರ್ಗದ ಕಾರ್ಯ ವ್ಯಾಪ್ತಿಗೆ ಬರುತ್ತದೆ. ಗ್ರಂಥಾಲಯಕ್ಕೆ ಅಗತ್ಯವಿರುವ ಆಸನ ಸೌಲಭ್ಯಗಳು, ಪುಸ್ತಕಗಳನ್ನಿಡಲು ಬೇಕಾಗುವ ಕಪಾಟುಗಳು, ಪುಸ್ತಕಗಳು, ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳ ಜೋಪಾನಿಕೆಗೆ ತಗಲುವ ವೆಚ್ಚ ಅಲ್ಲಿನ ಗ್ರಂಥಪಾಲರಿಗೆ ನೀಡಬೇಕಾದ ವೇತನ, ಬೇಡಿಕೆಯನ್ನು ಪೂರೈಸಲು ವಾರ್ಷಿಕ ಬಜೆಟ್ಟಿನಲ್ಲಿ ಗ್ರಂಥಾಲಯಕ್ಕೆ ಮೀಸಲಿಡಬೇಕಾದ ಹಣ, ವಿದ್ಯಾರ್ಥಿಗಳಿಂದ ವಸೂಲಿ ಮಾಡಬೇಕಾದ ಶುಲ್ಕ ಈ ಮುಂತಾದ ವಿಚಾರಗಳು ಶಾಲಾ ಆಡಳಿತಮಂಡಳಿಗೆ ಸೇರಿದ್ದು. (ಸಿ.ಕೆ.ಪಿಎ.; ಎ.ಎಸ್.ವೈ) 2 ಕಾಲೇಜು ಗ್ರಂಥಾಲಯಗಳು : ಕಾಲೇಜು ವ್ಯಾಸಂಗ ಪ್ರೌಢ ಶಿಕ್ಷಣಗಳ ಹಂತಗಳಲ್ಲೊಂದಾಗಿದೆ. ಮಾಧ್ಯಮಿಕ ಶಿಕ್ಷಣ ತರಗತಿಯಲ್ಲಿನ ಬೋಧನೆ ಹಾಗೂ ಗ್ರಂಥ ವ್ಯಾಸಂಗಗಳನ್ನು ಅವಲಲಬಿಸಿದರೆ, ಉನ್ನತಮಟ್ಟದ ವ್ಯಾಸಂಗವೆನಿಸಿದ ಸ್ನಾತಕತ್ತರ ಅಧ್ಯಯನದಲ್ಲಿ ಪ್ರಾಧ್ಯಾಪಕರ ಕೇವಲ ಮಾರ್ಗದರ್ಶನದೊಡನೆ ಗ್ರಂಥವ್ಯಾಸಂಗವನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಕಾಲೇಜು ವ್ಯಾಸಂಗ ಈ ಎರಡು ಹಂತಗಳನ್ನು ಕಾಲೇಜು ಗ್ರಂಥಾಲಯ ಹೈಸ್ತಕ ಕಾರ್ಯವನ್ನೆಸಗುವ ಸಂಸ್ಥೆಯಾಗಿದ್ದು ವಿದ್ಯಾರ್ಥಿ ಅಗಣಿತ ಜ್ಞಾನದ ಪ್ರಯೋಗ ಶಾಲೆಯೆಂದರಿತು ಜ್ಞಾನಸಂಪಾದನೆಗಾಗಿ ಗ್ರಂಥಗಳ ಜೊತೆಗೆ ಇರಬೇಕಾಗುತ್ತದೆ. ಗೌಹತಿಯ ಕಾಟನ್ ಕಾಲೇಜು, ಹಾಗೂ ಕೋಲ್ಕತದ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಾಧ್ಯಾಪಕರು ಗ್ರಂಥಾಲಯದಲ್ಲಿಯೇ ಸಂಧಿಸುತ್ತಾರೆ. ಅಲ್ಲಿ ಅವರು ಯಾವ ಗ್ರಂಥಗಳನ್ನು ಹೇಗೆ ಓದಬೇಕೆಂದು ನಿರ್ದೇಶನವನ್ನೀಯುತ್ತಾರೆ. ಇಂಥ ಸತ್ಸಂಪ್ರದಾಯ ಎಲ್ಲೆಡೆಯಲ್ಲಿಯೂ ಬೆಳೆದುಬರಬೇಕಾಗಿದೆ. ಪ್ರೆಸಿಡೆಂಟ್ ಟೂಮನ್ನರ ಕಮಿಷನ್ ಆನ್ ಹೈಯರ್ ಎಜುಕೇಶನ್ ಸಮಿತಿಯ ಹೇಳಿಕೆಯಂತೆ ಕಾಲೇಜು ವಿದ್ಯಾಭ್ಯಾಸದಲ್ಲಿ ತರಗತಿಯ ಬೋಧನೆಯಷ್ಟೇ ಮುಖ್ಯವಾದದ್ದು ಗ್ರಂಥಾಲಯ ಬಳಕೆ, ಭಾರತದಲ್ಲಿ ಸ್ವಾತಂತ್ರ್ಯಪೂರ್ವ ವರ್ಷಗಳಲ್ಲಿ ಕಾಲೇಜು ಗ್ರಂಥಾಲಯಗಳ ಬೆಳೆವಣಿಗೆಗಾಗಿ ಯಾರೂ ಹೆಚ್ಚು ಗಮನ ಕೊಡಲಿಲ್ಲ. 1948ರಲ್ಲಿ ಎಸ್‌. ರಾಧಾಕೃಷ್ಣನ್‌ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡ ವಿಶ್ವವಿದ್ಯಾಲಯ ಶಿಕ್ಷಣ ಸಮಿತಿ ಕಾಲೇಜು ಗ್ರಂಥಾಲಯಗಳಿಗೆ ವಿಪುಲ ಪ್ರೋತ್ಸಾಹವನ್ನಿತ್ತು ಹೇರಳವಾದ ಧನಸಹಾಯ ಕೊಡಲು ಶಿಫಾರಸು ಮಾಡಿತು. ಅನಂತರ 1959ರಲ್ಲಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಎಸ್‌.ಆರ್. ರಂಗನಾಥನ್‌ರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಹಾಗೂ ಕಾಲೇಜು ಗ್ರಂಥಾಲಯಗಳ<noinclude></noinclude> kn6mx5qi0cg008hrk1116tlvlqwfo6f ಪುಟ:Mysore-University-Encyclopaedia-Vol-6-Part-14.pdf/೪೧ 104 118512 314197 2026-05-01T02:23:39Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೭೧೨ ಗ್ರಂಥಾಲಯ ರಚಿತವಾದ ರಾಧಾಕೃಷ್ಣನ್ ಸಮಿತಿ ವೈಜ್ಞಾನಿಕ ಸಂಶೋಧನೆಗೆ ಪ್ರಯೋಗಶಾಲೆಗಳು ಎಷ್ಟು ಆವಶ್ಯಕವೋ ಸಾಮಾಜಿಕ, ಮಾನವಿಕ ಮತ್ತು ಸಾಹಿತ್ಯ ಸಂಶೋಧನೆಗಳಿಗೆ ಗ್ರಂಥಾಲಯಗಳು ಅಷ್ಟೇ ಆವಶ್ಯಕ – ಎಂದು ಹೇಳಿದೆ. ವಿ... 314197 proofread-page text/x-wiki <noinclude><pagequality level="1" user="Pragathi. BH" /></noinclude>೭೧೨ ಗ್ರಂಥಾಲಯ ರಚಿತವಾದ ರಾಧಾಕೃಷ್ಣನ್ ಸಮಿತಿ ವೈಜ್ಞಾನಿಕ ಸಂಶೋಧನೆಗೆ ಪ್ರಯೋಗಶಾಲೆಗಳು ಎಷ್ಟು ಆವಶ್ಯಕವೋ ಸಾಮಾಜಿಕ, ಮಾನವಿಕ ಮತ್ತು ಸಾಹಿತ್ಯ ಸಂಶೋಧನೆಗಳಿಗೆ ಗ್ರಂಥಾಲಯಗಳು ಅಷ್ಟೇ ಆವಶ್ಯಕ – ಎಂದು ಹೇಳಿದೆ. ವಿಶ್ವವಿದ್ಯಾಲಯ ಗ್ರಂಥಾಲಯಗಳ ಇತಿಹಾಸ ಉನ್ನತ ಶಿಕ್ಷಣದ ಬೆಳೆವಣಿಗೆಯಲ್ಲಿ ಹಾಸುಹೊಕ್ಕಾಗಿ ಬೆರೆತು ಬಂದಿದೆ. ಗ್ರಂಥಾಲಯಗಳು ಉನ್ನತ ಶಿಕ್ಷಣ ಸಂಸ್ಥೆಗಳ ಉತ್ತಮಾಂಗಗಳಾಗಿ ಪೋಷಿಸಲ್ಪಟ್ಟಿವೆ. ಗ್ರಂಥಾಲಯಗಳ ಇತಿಹಾಸವನ್ನು ಅಭ್ಯಸಿಸುವಾಗ ಅವುಗಳ ದೋಷ: ಸಂಸ್ಥೆಗಳಾದ ವಿಶ್ವವಿದ್ಯಾಲರುಗಳ ಧೋರಣೆಗಳ ಚೌಕಟ್ಟಿನೊಳಗೆ ಗ್ರಂಥಾಲಯಗಳ ವ್ಯವಸ್ಥೆ, ಸಂಗ್ರಹ ಕಾರ್ಯ, ಸೇವಾವಿಧಾನ ಮೊದಲಾದವು ಅಡಕವಾಗುತ್ತವೆ. ಕಾಲಧರ್ಮಕ್ಕನುಗುಣವಾಗಿ ವಿಶ್ವವಿದ್ಯಾಲಯಗಳಲ್ಲಿನ ಪಠ್ಯಕ್ರಮ, ಬೋಧನ ವಿಧಾನ ಮತ್ತು ಸಂಶೋಧನ ವಿನ್ಯಾಸಗಳು ಬದಲಾಗುತ್ತ ಹೋಗುತ್ತವೆ. ಈ ಬಗೆಯ ಮಾರ್ಪಾಡುಗಳು ಆಗಾಗ್ಗೆ ಆಗುತ್ತಿದ್ದರೂ ವಿಶ್ವವಿದ್ಯಾಲಯಗಳ ಮೂಲಭೂತ ಧೋರಣೆಗಳಲ್ಲಿ ಮತ್ತು ಆದರ್ಶಗಳಲ್ಲಿ ಸ್ಥಿರತೆ ಕಂಡುಬರುತ್ತದೆ. ಆ ಆದರ್ಶಗಳಲ್ಲಿ ಜ್ಞಾನವಾಹಿನಿಯ ಹಾಗೂ ಅಭಿಪ್ರಾಯಗಳ ಪೋಷಣೆ, ಬೋಧನೆ, ಜ್ಞಾನಪ್ರಸಾರ ಮತ್ತು ಸೇವೆ, ಸಂಶೋಧನೆ ಮತ್ತು ಪ್ರಕಟಣೆ - ಇವು ಮುಖ್ಯವಾದವು. ಈ ಐದು ತತ್ತ್ವಗಳು ಒಂದಕ್ಕೊಂದು ಹೊಂದಿಕೊಂಡಿದ್ದು ವಿಶ್ವವಿದ್ಯಾಲಯಕ್ಕೆ ಹೇಗೋ ಹಾಗೆಯೇ ಅದರ ಗ್ರಂಥಾಲಯಕ್ಕೂ ಅನ್ವಯಿಸುತ್ತವೆ. ಕಳೆದ ಐದಾರು ಶತಕಗಳಲ್ಲಿ ವಿಶ್ವವಿದ್ಯಾಲಯಗಳು ಮಾನವ ಜನಾಂಗದ ಪಕಟಿತ ಅರಿವು ಮತ್ತು ಅಭಿಪ್ರಾಯಗಳ ಪ್ರಮುಖ ಸಂರಕ್ಷಕ ಕೇಂದ್ರಗಳಾಗಿ ಬೆಳೆದುಬಂದಿವೆ. ಬೌಲಕ, ವೈಜ್ಞಾನಿಕ ಮತ್ತು ಅಧ್ಯಾತ್ಮಿಕ ಸಾಹಿತ್ಯಗಳನ್ನು ಗ್ರಂಥಾಲಯ, ಸಂಭೋಗಮಂದಿರ ವಸ್ತು ಸಂಗ್ರಹಾಲಯ ಮತ್ತು ಇತರ ಸಾಮಾಜಿಕ ಸಂಸ್ಥೆಗಳ ಮೂಲಕ ಪೋಷಿಸಿ ಬೆಳೆಸಿಕೊಂಡು ಆದರ್ಶ ವಿಶ್ವವಿದ್ಯಾಲಯ ಗ್ರಂಥಾಲಯ ಒಂದು ಕಡೆ ಬೋಧಕರಿಗೂ ಮತ್ತೊಂದು ಕಡೆ ವಿದ್ಯಾರ್ಥಿಗಳಿಗೂ ಸಂಶೋಧಕರಿಗೂ ಬೇಕಾದ ಸೇವೆಯನ್ನು ನೀಡಲು ಸಮರ್ಥವಾಗಿರಬೇಕಾಗುತ್ತದೆ. ಉತ್ತಮವಾದ ವರ್ಗೀಕರಣ, ಕಾಲ ವಿಳಂಬವಿಲ್ಲದ ಪರಾಮರ್ಶನ ಸೇವೆ, ಈಚೆಗೆ ಮುಖ್ಯವಾಗುತ್ತಿರುವ ಪ್ರಲೇಖನಾದಿ ವಿಶಿಷ್ಟ ಸೇವೆಗಳು ದೊರೆಯುವಂತಾಗಬೇಕು. ಹೊಸ ಹೊಸ ಪುಸ್ತಕಗಳನ್ನು ಕೊಂಡು ಶೇಖರಿಸುವುದೇ ಬಹು ದೊಡ್ಡ ಜವಾಬ್ದಾರಿ. ಜೊತೆಗೆ ಅಪಾರವಾಗಿ ಬೆಳೆಯುತ್ತಿರುವ ಸಂಶೋಧನ ನಿಯತಕಾಲಿಕೆಗಳ ಶೇಖರಣೆ ಹಾಗೂ ವಿತರಣೆ ಈಚೆಗೆ ಮುಖ್ಯವೆನಿಸಿದೆ. ವಿವಿಧ ಸೂಚಿಗಳ ನಿರ್ಮಾಣ, ವಾಹ್ಮಯದರ್ಶಕ ಮಾದರಿಯ ಸೂಚಿಗಳ ತಯಾರಿಕೆ-ಇವುಗಳ ಕಡೆ ಗಮನ ಹರಿಯಬೇಕಾದುದಿದೆ. ಅನೇಕ ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ ಗಣಕ ಮೊದಲಾದ ಯಂತ್ರಗಳು ಬಳಕೆಯಲ್ಲಿವೆ. ಒಟ್ಟಿನಲ್ಲಿ ಸಾರಸ್ವತ ಪ್ರಪಂಚದಲ್ಲಿ ಶರವೇಗದಲ್ಲಾಗುತ್ತಿರುವ ಜ್ಞಾನಸ್ಫೋಟವನ್ನು ಎದುರಿಸುವ ಸಾಹಸವನ್ನು ವಿಶ್ವವಿದ್ಯಾಲಯ ಗ್ರಂಥಾಲಯಗಳು ಮಾಡಬೇಕಾದುದಿದೆ. ಪಾಶ್ಚಾತ್ಯ ದೇಶಗಳ ಗ್ರಂಥಾಲಯಗಳು : 1800ಕ್ಕೆ ಮೊದಲು ಬ್ರಿಟನ್ನಿನಲ್ಲಿ ಕೇವಲ ಏಳು ವಿಶ್ವವಿದ್ಯಾಲಯಗಳಿದ್ದವು. ಅವುಗಳಲ್ಲಿ ಅತ್ಯಂತ ಹಳೆಯವೆಂದರೆ ಆಕ್ಸ್‌ ಫರ್ಡ್ (ll63), ಕೇಂಬ್ರಿಜ್ (1209), ಸೇಂಟ್ ಆಂಡ್ರಿವ್ (1411), ಗ್ಲಾಸ್ಕೋ (1453) ಮತ್ತು ಅಬರೀನ್ (1494), ಉಳಿದವು 16ನೆಯ ಶತಮಾನದಿಂದೀಚೆಗೆ ಸ್ಥಾಪಿತವಾದವು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 163ರಲ್ಲಿ ಸ್ಥಾಪಿತವಾದರೂ ಅದು ಒಂದು ಗ್ರಂಥಾಲಯವನ್ನು ಹೊಂದಿದ್ದು 1332ರಲ್ಲಿ. ಅದಕ್ಕೆ ಒಬ್ಬ ಗ್ರಂಥಪಾಲನನ್ನು ನೇಮಿಸಿದ್ದು 1367ರಲ್ಲಿ, ಅವನ ಕರ್ತವ್ಯಗಳ ಬಗ್ಗೆ ನಿಯಮಗಳನ್ನು ಮಾಡಿದ್ದು 1412ರಲ್ಲಿ, ಆ ಗಂಥಾಲಯ ಉತ್ತಮಸ್ಥಿತಿಗೆ ಬಂದದ್ದು ಥಾಮಸ್ ಬೋಡ್ಲೆ (1545-1613) ಎಂಬವನ ವಿಶೇಷ ಆಸಕ್ತಿ ಹಾಗೂ ಪರಿಶ್ರಮಗಳಿಂದಾಗಿ. ಬರುವುದರಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಪ್ರಶಂಸನೀಯ. ಸಾಮಾಜಿಕ ಪ್ರಗತಿಯ ಸ್ಥಿತಿಗತಿಗಳು 1601ರಲ್ಲಿ ಬೋಡ್ಲೆ ಅದನ್ನು ತನ್ನ ಅನೇಕ ಮಿತ್ರರ ಸಹಾಯದಿಂದ ಹೊಸ ಮುಂಡುವರ ಅದ್ರ ಸಂಶೋಧನೆ ಮತ್ತು ಪರಂಪರೆಯನ್ನವಲಂಬಿಸಿರುತ್ತವೆ. ಎಲ್ಲ ಸಂಶೋಧನೆಗಳೂ ಹೊಸ ಅಭಿಪ್ರಾಯಗಳೂ ಸಮಾಜದಲ್ಲಿ ಪರಂಪರಾನುಗತವಾಗಿ ರಕ್ಷಿಸಿಕೊಂಡು ಬಂದಿರುವ ಜ್ಞಾನವನ್ನು ಬಹುಮಟ್ಟಿಗೆ ಅವಲಂಬಿಸಿರುತ್ತವೆ. ಇಂಥ ಸಂರಕ್ಷಿತ ಜ್ಞಾನಕೇಂದ್ರಗಳಾಗಿ ಗ್ರಂಥಾಲಯಗಳು ಬೆಳೆದುಬಂದಿವೆ. ವಿಶ್ವವಿದ್ಯಾಲಯದ ಧೈಯ, ಧೋರಣೆ ಮತ್ತು ಕಾರ್ಯಕ್ರಮಗಳನ್ನನುಸರಿಸಿ ಅದರ ಗ್ರಂಥಾಲಯದ ಆಡಳಿತ ಮತ್ತು ಸೇವಾ ವಿಧಾನಗಳನ್ನು ರೂಪಿಸಬೇಕಾಗುತ್ತದೆ. ಆಧುನಿಕ ಗ್ರಂಥಾಲಯವೊಂದರ ಆವಶ್ಯಕತೆಗಳು ಹೀಗಿರುತ್ತವೆ: ಬೋಧನೆ ಮತ್ತು ಸಂಶೋಧನಾ ಕಾರ್ಯಗಳಿಗೆ ಅಗತ್ಯವಾದ ಗ್ರಂಥ ಸಂಪತ್ತಿನ ಸಂಗ್ರಹಣೆ, ಈ ಗ್ರಂಥ ಸಂಗ್ರಹಣೆ ಮತ್ತು ನಿರ್ವಹಣಕಾರ್ಯಗಳಿಗೆ ಅಗತ್ಯವಾದ ದಕ್ಷ ಸಿಬ್ಬಂದಿ, ಓದುಗರ ಅನುಕೂಲಕ್ಕೆ ಸಹಾಯಕವಾದ ರೀತಿಯಲ್ಲಿ ಗ್ರಂಥಗಳ ವ್ಯವಸ್ಥೆಗೆ ತಕ್ಕ ಸ್ಥಳ ಮತ್ತು ಸಲಕರಣೆಗಳು, ವಿಶ್ವವಿದ್ಯಾಲಯದ ಆಡಳಿತ ಹಾಗೂ ಶೈಕ್ಷಣಿಕ ಕಾರ್ಯ ನೀತಿಗಳೊಡನೆ ಗ್ರಂಥಾಲಯದ ಕಾರ್ಯಕ್ರಮಗಳ ಸಂಘಟನೆ, ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗ್ರಂಥಾಲಯ ಕೇಂದ್ರ ಮತ್ತು ಸಂಘಗಳೊಡನೆ ಸಹಕಾರ, ಈ ಎಲ್ಲ ಕಾರ್ಯಕ್ರಮಗಳ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಸೌಲಭ್ಯಗಳು ಮತ್ತು ಗ್ರಂಥಾಲಯದ ಆಡಳಿತ ಹಾಗೂ ಸೇವೆಗೆ ಆವಶ್ಯಕವಾದ ನೀತಿ ನಿರೂಪಗಳು. ವಿಶ್ವವಿದ್ಯಾಲಯ ಗ್ರಂಥಾಲಯದ ಆಡಳಿತ ವ್ಯವಸ್ಥೆ ಅದರ ಧೈಯ ಧೋರಣೆ ಮತ್ತು ಸೇವಾವಿಧಾನಗಳನ್ನು ಅವಲಂಬಿಸಿರುವುದರ ಜೊತೆಗೆ ಅಲ್ಲಿರುವ ಗ್ರಂಥ ಸಂಗ್ರಹದ ಸಂಖ್ಯೆ ನಾಟಿತ ಕವಿತ್ರ ಸ್ಮಳವುಂಠ, ಸಿಬ್ಬಂದಿ ಮೊದಲಾದ ಅಂಶಗಳನ್ನೂ ಅವಲಂಬಿಸಿರುತ್ತದೆ. ಅಲ್ಲಿ ನಡೆಯುವ ಕೆಲಸಕಾರ್ಯಗಳನ್ನು ತಾಂತ್ರಿಕ ಹಾಗೂ ಸೇವಾ ವಿಭಾಗಗಳೆಂದು ಎರಡು ಬಗೆಯಾಗಿ ವಿಂಗಡಿಸಬಹುದು. ಗ್ರಂಥಗಳ ಆಯ್ಕೆ, ಸಂಗ್ರಹಣೆ, ವರ್ಗಿಕರಣ, ಸೂಚೀಕರಣ ಮತ್ತು ಪ್ರಲೇಖ ಕಾರ್ಯಗಳನ್ನು ತಾಂತ್ರಿಕ ವಿಭಾಗಗಳೆಂದೂ ಗ್ರಂಥ ವಿತರಣೆ, ವ್ಯವಸ್ಥೆ, ಪರಾಮರ್ಶನ ಸೇವೆ ಮೊದಲಾದುವುಗಳನ್ನು ಸೇವಾ ವಿಭಾಗಗಳೆಂದೂ ವಿಭಾಗಿಸಬಹುದು. ಈ ಒಂದೊಂದು ವಿಭಾಗದಲ್ಲೂ ಕನಿಷ್ಠ ಒಬ್ಬೊಬ್ಬ ತರಬೇತಾದ ಗ್ರಂಥಪಾಲನಿರುತ್ತಾನೆ. ಸಾಮಾನ್ಯವಾಗಿ ಗ್ರಂಥಾಲಯದ ಆಡಳಿತ ಸಿಬ್ಬಂದಿಯಲ್ಲಿ ಪ್ರಧಾನ ಗ್ರಂಥಪಾಲ, ಉಪಗ್ರಂಥಪಾಲ ಮತ್ತು ಸಹಾಯಕ ಗ್ರಂಥಪಾಲ ಎಂಬ ಮೂರು ಅಂತಸ್ತುಗಳಿರುತ್ತವೆ. ಇವರ ವಿದ್ಯಾರ್ಹತೆ, ಸ್ಥಾನಮಾನ ಮತ್ತು ವೇತನ ಶ್ರೇಣಿಗಳು ಕ್ರಮವಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಉಪಾಧ್ಯಾಪಕ (Dಡ‌) ಮತ್ತು ಅಭ್ಯಾಸ ಸರಿಸಮನಾಗಿರುತ್ತವೆ. ಗ್ರಂಥಗಳ ಅಯ್ಕೆ ಮತ್ತು ಸಂಗ್ರಹ ಕಂಗಳಲ್ಲಿ ಗ್ರಂಥಾಲಯದ ಸಿಬ್ಬಂದಿ ಅಧ್ಯಾಪಕವರ್ಗದ ಸಹಾಯ ಮತ್ತು ಸಹಕಾರವನ್ನು ನಿರೀಕ್ಷಿಸುತ್ತದೆ. ಉತ್ಕೃಷ್ಟ ಗ್ರಂಥ ಸಂಗ್ರಹ ಈ ಎರಡು ವರ್ಗಗಳ ಪರಸ್ಪರ ಸಹಕಾರ ಮತ್ತು ಸಹಾಯವನ್ನಲಂಬಿಸಿರುತ್ತದೆ. ಸಲಕರಣೆಗಳೊಡನೆ ಪುನರ್ವ್ಯವಸ್ಥೆಗೊಳಿಸಿದ. 1602ರಲ್ಲಿ ಈ ಗ್ರಂಥಾಲಯಕ್ಕೆ ಬೋಪ್ಲೇಯನ್ ಲೈಬ್ರರಿ ಎಂದು ಪುನರ್ನಾಮಕರಣ ಮಾಡಲಾಯಿತು. ಕಾಪಿರೈಟ್ ಶಾಸನದನ್ವಯ ಇದು ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ಗ್ರಂಥಾಲಯಗಳು ಬ್ರಿಟನ್ನಿನಲ್ಲಿ ಪ್ರಕಟವಾಗುವ ಎಲ್ಲ ಗ್ರಂಥಗಳನ್ನೂ ಪಡೆಯುತ್ತಿವೆ. ಕೇಂಬ್ರಿಜ್ ಗ್ರಂಥಾಲಯದಲ್ಲಿ ಗಂಥಗಳ ಹಸ್ತಪ್ರತಿಗಳೂ ಇವೆ. ಇಲ್ಲಿನ ವೈಶಿಷ್ಟ್ಯವೆಂದರೆ ಅಪಾರ ಭೂಪಟಗಳ ಸಂಗ್ರಹ. 15ನೆಯ ಶತಮಾನದ ಪ್ರಾರಂಭದಿಂದ ಇಲ್ಲಿಯವರೆಗೆ ಸಂಗ್ರಹಿಸಿ ಸಂರಕ್ಷಿಸಿ ಇಡಲಾಗಿರುವ ಭೂಪಟಗಳ ಸಂಖ್ಯೆ 6 ಲಕ್ಷವನ್ನೂ ಮೀರುತ್ತದೆ. ಜರ್ಮನಿಯ ವಿಶ್ವವಿದ್ಯಾಲಯಗಳ ಇತಿಹಾಸ 14ನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ರುಪ್ರೆಚ್-ಕಾರ್ಲ್ ವಿಶ್ವವಿದ್ಯಾಲಯ (1386), ಹೈಡೆಲ್ಬರ್ಗ್ ವಿಶ್ವವಿದ್ಯಾಲಯ (1386) ಮತ್ತು ಕೋಲೋನ್ ವಿಶ್ವವಿದ್ಯಾಲಯ (1388)- ಇವು ಅತ್ಯಂತ ಹಳೆಯವು, ಕೇಳುಸ್ ಮತ್ತು ಆ ಫರ್ಯಗಳಲ್ಲಿರುವಂತೆ ಇಲ್ಲಿನ ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿಯೂ ಪ್ರಾಚ್ಯವಿಷಯಗಳ ಅಮೂಲ್ಯಗ್ರಂಥ ಸಂಗ್ರಹಗಳಿವೆ. ಬ್ರಿಟನ್ನಿನ ವಿಶ್ವವಿದ್ಯಾಲಯಗಳಿಗಿಂತ ನಾಲೈದು ಶತಮಾನಗಳಷ್ಟು ಇತ್ತೀಚಿನವಾಗಿದ್ದರೂ ಅಮೆರಿಕದ ಸಂಯುಕ್ತಸಂಸ್ಥಾನಗಳ ವಿಶ್ವವಿದ್ಯಾಲಯ ಗ್ರಂಥಾಲಯಗಳು ಗ್ರಂಥಗಳ ಬೃಹತ್ ಸಂಗ್ರಹಗಳನ್ನು ಹೊಂದಿವೆ. ಹಾರ್ವಡ್್ರ ಗ್ರಂಥಾಲಯ (1696) ದಲ್ಲಿ 6.5 ದಶಲಕ್ಷ, ಯೇಲ್ ಗ್ರಂಥಾಲಯದಲ್ಲಿ 4.5 ದಶಲಕ್ಷ ಮತ್ತು ಇತರ 20 ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ 1 ದಶಲಕ್ಷಕ್ಕಿಂತ ಹೆಚ್ಚು ಗ್ರಂಥಗಳಿವೆ. ಇವುಗಳಲ್ಲಿ ಕೆಲವು ಗ್ರಂಥಾಲಯಗಳು ಅನೇಕ ವಿಧದ ವಿಷಯ ವಿಭಾಗಗಳನ್ನು ಹೊಂದಿದ್ದು ತಮ್ಮ ತಮ್ಮ ವಿಶಿಷ್ಟ ಸಂಗ್ರಹಗಳಿಗೆ ಹೆಸರಾಗಿವೆ. ಇಲ್ಲಿಯ ಗ್ರಂಥಾಲಯಗಳ ಗ್ರಂಥಸಂಗ್ರಹಣ ಶಕ್ತಿಯು ದ್ವಿಗುಣಗೊಂಡದ್ದು 19ನೆಯ ಶತಮಾನದ ಉತ್ತರಾರ್ಧದಿಂದೀಚೆಗೆ ಭಾರತದ ವಿಶ್ವವಿದ್ಯಾಲಯ ಗ್ರಂಥಾಲಯಗಳು : ಪ್ರಾಚೀನ ಭಾರತದಲ್ಲಿ ಉನ್ನತ ವ್ಯಾಸಂಗ ಮುಖ್ಯವಾಗಿ ಗುರುಕುಲಕೇಂದ್ರಗಳಲ್ಲಿ ಪ್ರಾರಂಭವಾಯಿತು. ಇಲ್ಲಿ ಗುರು ಮತ್ತು ಶಿಷ್ಯರಲ್ಲಿ ನಿಕಟವಾದ ಸಂಪರ್ಕವಿದ್ದು ಶಿಷ್ಯರು ತಮ್ಮ ಜ್ಞಾನಾರ್ಜನೆಗೆ ಪ್ರತ್ಯಕ್ಷವಾಗಿ ಗುರುಗಳನ್ನೇ ಅವಲಂಬಿಸಿರುತ್ತಿದ್ದರು. ಇಂಥ ಒಂದು ಶಿಕ್ಷಣ ಪದ್ಧತಿಯಲ್ಲಿ ಗ್ರಂಥ ಅಥವಾ ಗ್ರಂಥಾಲಯದ ಆವಶ್ಯಕತೆ ಹೆಚ್ಚಾಗಿರುತ್ತಿರಲಿಲ್ಲವೆಂದು ರಾಧಾಕುಮುದ ಮುಖರ್ಜಿ ಹೇಳಿದ್ದಾರೆ. ಅಲ್ಲಿನ ಶಿಕ್ಷಣ ಪದ್ಧತಿ ಸಾಮೂಹಿಕವಾಗಿರದೆ ವೈಯಕ್ತಿಕವಾಗಿರುತ್ತಿತ್ತು. ಸಾಮೂಹಿಕ ಶಿಕ್ಷಣ ವಿಧಾನವಿಲ್ಲದ ಕಡೆಗಳಲ್ಲಿ ಗ್ರಂಥಾಲಯಗಳ ಬೆಳೆವಣಿಗೆ ವಿರಳ. ಈ ಬಗೆಯ ಶಿಕ್ಷಣ ವಿಧಾನ ಬೌದ್ಧಧರ್ಮ ಪ್ರಬುದ್ಧಮಾನಕ್ಕೆ ಬರುವವರೆಗೆ ಮುಂದುವರಿಯಿತು. ಅಲ್ಲಿಂದ ಗುರುಕುಲಗಳಲ್ಲಿ ವೈಲಯುಕ್ತಿ ಶಿಕ್ಷಣ ಮಂಟಪಟ್ಟು ವಿಹಾರಗಳಲ್ಲಿಯ ಸಾಮೂಹಿಕ ಶಿಕ್ಷಣ ಹೆಚ್ಚು ಹೆಚ್ಚಾಗಿ ಆಚರಣೆಗೆ ಬಂತು. ಇಂಥ ಬೌದ್ಧವಿಹಾರಗಳಲ್ಲಿ ಪ್ರಶ.ಪೂ. 7ನೆಯ ಶತಮಾನದಲ್ಲಿ ಪ್ರಾರಂಭವಾದ ತಕ್ಷಶಿಲ ಎಂಬುದು ಅನಂತರದ ಹತ್ತು ಶತಮಾನಗಳ<noinclude></noinclude> k40ale3ei6ske6colpsms45bas3sert ಪುಟ:Mysore-University-Encyclopaedia-Vol-6-Part-14.pdf/೪೨ 104 118513 314198 2026-05-01T02:23:46Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ವರೆಗೆ ಜ್ಞಾನಾರ್ಜನೆಯ ಪ್ರಮುಖ ಕೇಂದ್ರವಾಗಿತ್ತು. ಈ ಕೇಂದ್ರಕ್ಕೆ ಹೊಂದಿಕೊಂಡಂತೆ ಒಂದು ಗಂಥಾಲಯವಿತ್ತೇ ಎಂಬುದಕ್ಕೆ ದಾಖಲೆಗಳಿಲ್ಲದಿದ್ದರೂ ಹಸ್ತಪ್ರತಿಗಳ ಸಂಗ್ರಹಗಳನ್ನೊಳಗೊಂಡ ಒಂದು ಗ್ರಂಥಾಲಯವ... 314198 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ವರೆಗೆ ಜ್ಞಾನಾರ್ಜನೆಯ ಪ್ರಮುಖ ಕೇಂದ್ರವಾಗಿತ್ತು. ಈ ಕೇಂದ್ರಕ್ಕೆ ಹೊಂದಿಕೊಂಡಂತೆ ಒಂದು ಗಂಥಾಲಯವಿತ್ತೇ ಎಂಬುದಕ್ಕೆ ದಾಖಲೆಗಳಿಲ್ಲದಿದ್ದರೂ ಹಸ್ತಪ್ರತಿಗಳ ಸಂಗ್ರಹಗಳನ್ನೊಳಗೊಂಡ ಒಂದು ಗ್ರಂಥಾಲಯವಿದ್ದಿರಬೇಕೆಂದು ಎ. ಕೆ. ಮುಖರ್ಜಿ ಊಹಿಸುತ್ತಾರೆ. ಪ್ರ. ಶ. 400ರಲ್ಲಿ ಪ್ರಾರಂಭವಾದ ನಾಲಂದ ವಿಶ್ವವಿದ್ಯಾಲಯದ ಬಗ್ಗೆ ದಾಖಲೆಗಳಿವೆ. ಇದನ್ನು ಮೊದಲನೆಯ ಕುಮಾರಗುಪ್ತ ಸ್ಥಾಪಿಸಿದ. ಇದರ ಗ್ರಂಥಾಲಯ ಧರ್ಮಗಂಜ್ ಎಂಬ ಪ್ರತ್ಯೇಕ ಸ್ಥಳದಲ್ಲಿ ಮೂರು ವಿಶಾಲ ಕಟ್ಟಡಗಳಲ್ಲಿ ವ್ಯವಸ್ಥೆಗೊಂಡಿತ್ತು. ಮುಸಲ್ಮಾನರ ಆಕ್ರಮಣ ಭಾರತದ ಮೇಲೆ ಆಗುವವರೆಗೆ ನಾಲಂದ ಪ್ರಮುಖ ಶಿಕ್ಷಣ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು, ನಾಲಂದವನ್ನೇ ಹೋಲುವ ವಿಶ್ವವಿದ್ಯಾಲಯಗಳು ಉಜೈನಿ, ವಲಭೀ, ವಿಕ್ರಮಶಿಲೆ, ವಾರಾಣಸಿ ಮತ್ತು ಕಂಚಿಯೆಂಬ ಸ್ಥಳಗಳಲ್ಲಿದ್ದುವೆಂದು ತಿಳಿದುಬರುತ್ತದೆ, ಮುಲ್ಯಾನರ ಆಡಳಿತದ ಅವಧಿಯಲ್ಲಿ ರಿಂದ 18ನೆಯ ಶತಮಾನ) ಹೇಳಿಸಿಕೊಳ್ಳುವಂಥ ಶಿಕ್ಷಣ ಕೇಂದ್ರಗಳಾಗಲೀ ಅವುಗಳಿಗೆ ಹೊಂದಿಕೊಂಡಂಥ ಗ್ರಂಥಾಲಯಗಳಾಗಲೀ ಇರಲಿಲ್ಲ. ಕೆಲವು ಮುಸಲ್ಮಾನ ದೊರೆಗಳು ಪುಸ್ತಕಪ್ರಿಯರಾಗಿದ್ದುದೇನೋ ನಿಜ. ಅವರಿಂದ ಅರಮನೆಯ ಗ್ರಂಥಾಲಯಗಳು ಅಭಿವೃದ್ಧಿಗೊಂಡವೇ ಹೊರತು ಶಿಕ್ಷಣ ಕೇಂದ್ರಗಳ ಗ್ರಂಥಾಲಯಗಳಲ್ಲ. ಮುಂಬಯಿ ವಿಶ್ವವಿದ್ಯಾಲಯ ಗ್ರಂಥಾಲಯ ಅಧುನಿಕ ಭಾರತದಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಪ್ರಾರಂಭವಾದ 1857ರಲ್ಲಿ, ಆ ವರ್ಷವೇ ಕಲ್ಕತ್ತ ಮುಂಬಯಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯಗಳು ಸ್ಥಾಪನೆಯಾದದ್ದು. ಅನಂತರದ ಇಪ್ಪತ್ತೈದು ವರ್ಷಗಳ ವರೆಗೆ ಇಡೀ ರಾಷ್ಟ್ರದ ಉನ್ನತ ಶಿಕ್ಷಣದ ಎಲ್ಲ ಆವಶ್ಯಕತೆಗಳನ್ನೂ ಈ ಮೂರೇ ವಿಶ್ವವಿದ್ಯಾಲಯಗಳು ಪೂರೈಸುತ್ತಿದ್ದವು. ಪಂಜಾಬ್ ವಿಶ್ವವಿದ್ಯಾಲಯ (ಲಾಹೋರಿನಲ್ಲಿ) 1882 ರಲ್ಲೂ ಅಲಹಾಬಾದ್ ವಿಶ್ವವಿದ್ಯಾಲಯ 1887 ರಲ್ಲೂ ಅಸ್ತಿತ್ವಕ್ಕೆ ಬಂದವು. ಈ ಐದು ವಿಶ್ವವಿದ್ಯಾಲಯಗಳ ಧೈಯ ಧೋರಣೆಗಳು ಮತ್ತು ಕಾರ್ಯವಿಧಾನಗಳು ಗ್ರಂಥಾಲಯಗಳ ಬೆಳೆವಣಿಗೆಗೆ ಪೋಷಕವಾಗಿರಲಿಲ್ಲ, ಬೋಧನೆ, ಸಂಶೋಧನೆ ಮತ್ತು ಪ್ರಕಟಣೆಗಳು ಈ ವಿಶ್ವವಿದ್ಯಾಲಯಗಳ ಚಟುವಟಿಕೆಗಳ ಚೌಕಟ್ಟಿನಲ್ಲೇ ಇದ್ದಿರಲಿಲ್ಲವೆಂಬಂತೆ ತೋರುತ್ತದೆ. ಬೋಧನೆಯ ಕೆಲಸವೆಲ್ಲ ಕಾಲೇಜುಗಳ ಮಟ್ಟದಲ್ಲೇ ನಡೆಯುತ್ತಿತ್ತು. ಕಾಲೇಜುಗಳಿಗೆ ಅಫಿಲಿಯೇಷನ್‌ ನೀಡುವುದು, ಪಠ್ಯಕ್ರಮವನ್ನು ನಿರ್ಧರಿಸುವುದು ಮತ್ತು ಪರೀಕ್ಷೆಗಳನ್ನು ನಡೆಸುವುದರಲ್ಲೇ ನಿರತವಾಗಿರುತ್ತಿದ್ದವು. ಇಂಥ ವಾತಾವರಣ ಗ್ರಂಥಾಲಯಗಳ ಬೆಳೆವಣಿಗೆಗೆ ಪ್ರತಿಕೂಲವಾಗಿತ್ತೆಂದೇ ಹೇಳಬಹುದು. ವಿಶ್ವವಿದ್ಯಾಲಯದ ಪ್ರಾರಂಭದ ಜೊತೆಗೇ ಅದರ ಗ್ರಂಥಾಲಯದ ಸ್ಥಾಪನೆಯೂ ಆಗಬೇಕು ಎಂದು ಶಿಕ್ಷಣತಜ್ಞರು ಹೇಳುತ್ತಾರೆ. ಇಂಥ ಕೆಲಸ ಮೊದಲ ಐದು ವಿಶ್ವವಿದ್ಯಾಲಯಗಳಲ್ಲಿ ನಡೆಯಲೇ ಇಲ್ಲ. ತಡವಾಗಿಯಾದರೂ ಚಿಂತೆಯಿಲ್ಲ, ಮೊದಲ ಗ್ರಂಥಾಲಯವನ್ನು ಸ್ಥಾಪಿಸಿದ ಶ್ರೇಯಸ್ಸು ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ, ಅಲ್ಲಿ 1873ರಲ್ಲಿ ಒಂದು ಗ್ರಂಥಾಲಯ ಸ್ಥಾಪನೆಯಾಯಿತು. ಅಂದಿನ ಅದರ ವಾರ್ಷಿಕ ವೆಚ್ಚ ರೂ. 7000. ಇಷ್ಟು ಕಡಿಮೆ ವಾರ್ಷಿಕ ಬಜೆಟ್ಟನ್ನುಳ್ಳ ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡ ಇಲ್ಲವೆ ಪರಿಣತ ಸಿಬ್ಬಂದಿಯ ಆವಶ್ಯಕತೆ ಇದ್ದಿರಲಿಲ್ಲ. 1873ರಿಂದ 1911ರ ವರೆಗೆ ಈ ಗ್ರಂಥಾಲಯವನ್ನು ಸೆನೆಟ್‌ ಪ್ರಾಂಗಣದ ಒಂದು ಭಾಗದಲ್ಲಿ ನಡೆಸಲಾಗುತ್ತಿತ್ತು. 1912ರಲ್ಲಿ ಗ್ರಂಥಾಲಯಕ್ಕೆಂದು ಒಂದು ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಲಾಯಿತು. ಈ ಕಟ್ಟಡದ ನಿರ್ಮಾಣಕ್ಕೆ ಮತ್ತು ಗ್ರಂಥಾಲಯದ ಬೆಳೆವಣಿಗೆಗೆ ಜಯ್ ಕಿಷನ್‌ ಮುಖರ್ಜಿ, ಇಷನ್ ಚಂದ್ರಬೋಸ್ ಮತ್ತು ದರ್ಭಾಂಗದ ಮಹಾರಾಜ ಇವರು ಸಹಾಯಮಾಡಿದರು. 202 ಮುಂಬಯಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯ ಗ್ರಂಥಾಲಯಗಳು ಸ್ಥಾಪನೆಯಾದದ್ದು ಇದೇ ರೀತಿಯ ದಾನ ದತ್ತಿಗಳ ದೆಸೆಯಿಂದ, ಮುಂಬಯಿ ವಿಶ್ವವಿದ್ಯಾಲಯ ಗ್ರಂಥಾಲಯದ ಕಟ್ಟಡಕ್ಕೆ ಅಲ್ಲಿನ ಪ್ರಮುಖ ವರ್ತಕ ಪ್ರೇಮಚಂದ್ ರಾಯ್ ಚಂದ್ ಅವರಿಂದ ಧನಸಹಾಯವೂ ಭಾರತ ಸರ್ಕಾರದಿಂದ ಹಲವು ಗ್ರಂಥಗಳೂ ದಾನವಾಗಿ ಬಂದವು. ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಮೊದಲ ಐವತ್ತು ವರ್ಷಗಳ ವರೆಗೆ ಗ್ರಂಥಾಲಯವೇ ಇರಲಿಲ್ಲ. ಗ್ರಿಫಿತ್‌ ಎಂಬುವರಿಂದ ದಾನವಾಗಿ ದೊರೆತ ಗ್ರಂಥ ಸಂಗ್ರಹ ಮತ್ತು ಭಾರತ ಸರ್ಕಾರ ನೀಡಿದ ಧನಸಹಾಯದಿಂದ ಈ ಗ್ರಂಥಾಲಯವನ್ನು 1911ರಲ್ಲಿ ಸ್ಥಾಪಿಸಲಾಯಿತು. ಮದ್ರಾಸ್ ಸರ್ಕಾರದಿಂದ ವಾರ್ಷಿಕ ಧನಸಹಾಯ ದೊರೆತದ್ದು 1914ರಿಂದ ಈಚೆಗೆ ವಿಶ್ವವಿದ್ಯಾಲಯಗಳಿಗೆ ಗ್ರಂಥಾಲಯಗಳ ಆವಶ್ಯಕತೆಯನ್ನು ಕುರಿತು ಹಲವಾರು ತಜ್ಞರು ಮತ್ತು ಸಮಿತಿಗಳು ಶಿಫಾರಸು ಮಾಡುತ್ತ ಬಂದಿದ್ದರೂ ಭಾರತದಲ್ಲಿ ಅವುಗಳ ಸ್ಥಿತಿಗತಿಗಳು ಉತ್ತಮಗೊಳ್ಳಲಿಲ್ಲ. ಹಂಟರ್ ಆಯೋಗದಿಂದ (1882) ಕೊಠಾರಿ ಆಯೋಗದ (1964-66) ವರೆಗೆ ಅನೇಕ ಆಯೋಗಗಳು ಭಾರತದ ವಿಶ್ವವಿದ್ಯಾಲಯ ಗ್ರಂಥಾಲಯಗಳ ಶೋಚನೀಯ ಪರಿಸ್ಥಿತಿಯ ಸುಧಾರಣೆಗೆ ಸಲಹೆಗಳನ್ನು ನೀಡಿವೆ. ಹಂಟರ್ ಆಯೋಗ ಗ್ರಂಥಾಲಯಗಳ ಅಭಿವೃದ್ಧಿಯ ಸಲುವಾಗಿಯೇ ಪ್ರತ್ಯೇಕ ಧನಸಹಾಯವನ್ನು ಸರ್ಕಾರ ನೀಡಬೇಕೆಂಬ ಸಲಹೆಯನ್ನು 1882ರಷ್ಟು ಹಿಂದೆಯೇ ಮಾಡಿತ್ತು. ಈ ಧನಸಹಾಯ ಇಂತಿಷ್ಟೇ ಮೊತ್ತದ್ದಿರಬೇಕೆಂಬ ಸಲಹೆ ಬಂದದ್ದು ರಾಧಾಕೃಷ್ಣನ್ ಸಮಿತಿಯಿಂದ (1948- 49). ರಾಧಾಕೃಷ್ಣನ್ ಆಯೋಗ ಪಾಶ್ಚಾತ್ಯ ದೇಶಗಳ ಹಾಗೂ ಭಾರತದ ಹಿರಿಯ ವಿಶ್ವವಿದ್ಯಾಲಯ ಗ್ರಂಥಾಲಯಗಳ ವಾರ್ಷಿಕ ವೆಚ್ಚಗಳ ತೌಲನಿಕ ಪರಿಶೀಲನೆ ಮಾಡಿತು. ಪಾಶ್ಚಾತ್ಯ ದೇಶಗಳಲ್ಲಿ ವಿಶ್ವವಿದ್ಯಾಲಯಗಳು ಗ್ರಂಥಾಲಯಗಳ ಬಗ್ಗೆ ಮಾಡುತ್ತಿರುವ ವೆಚ್ಚ ತಮ್ಮ ಒಟ್ಟು ವೆಚ್ಚದ ಶೇ. 6.25ಕ್ಕಿಂತ ಹೆಚ್ಚಾಗಿದ್ದರೆ ಭಾರತದಲ್ಲಿ ಆ ವೆಚ್ಚ ಶೇ 27ರಷ್ಟಿತ್ತೆಂದು ಆಯೋಗ ತಿಳಿಸಿತು. ಈ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮೇಣ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಗ್ರಂಥಗಳ ಬೆಲೆಗಳನ್ನು ಪರಿಗಣಿಸಿ ರಾಧಾಕೃಷ್ಣನ್‌ ಆಯೋಗ ಈ ರೀತಿ ಸಲಹೆ ಮಾಡಿದೆ: ಪ್ರತಿಯೊಂದು ವಿಶ್ವವಿದ್ಯಾಲಯವೂ ಗ್ರಂಥಾಲಯದ ಬಗ್ಗೆ ತನ್ನ ಒಟ್ಟು ವೆಚ್ಚದ ಶೇ. 6.25ರಷ್ಟನ್ನು ವಿದ್ಯಾರ್ಥಿಗೆ ಪ್ರತಿವರ್ಷ ಖರ್ಚು ಮಾಡಬೇಕು. ಇದರ ಜೊತೆಗೆ ಭಾರತೀಯ ಸಾಹಿತ್ಯ, ಇತಿಹಾಸ, ದರ್ಶನಶಾಸ್ತ್ರ ಮೊದಲಾದ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗೆ ಮೂಲ ಆಧಾರಗಳೆನಿಸಿದ ಹಸ್ತಪ್ರತಿ ಮತ್ತು ವಿರಳಗ್ರಂಥಗಳನ್ನು ಸಂಗ್ರಹಿಸಲು ವಿಶೇಷ ಧನಸಹಾಯವನ್ನು ನೀಡಬೇಕು. ಕೊಠಾರಿ ಆಯೋಗ (1964-66) ಕೂಡ ಗ್ರಂಥಾಲಯಗಳ ಅಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮಾಡಬೇಕಾದ ವೆಚ್ಚಗಳ ಬಗ್ಗೆ ತನ್ನ ವರದಿಯಲ್ಲಿ ಚರ್ಚಿಸಿದೆ. ವಿಶೇಷವೆಂದರೆ, ಈ ಆಯೋಗ ಹದಿನೆಂಟು ವರ್ಷಗಳ ಹಿಂದೆ ರಾಧಾಕೃಷ್ಣನ್ ಆಯೋಗ ನಿಗದಿ ಮಾಡಿದ್ದಕ್ಕಿಂತ ಬಹಳ ಕಡಿಮೆ ಮೊತ್ತವನ್ನು ಶಿಫಾರಸುಮಾಡಿತು. ರಾಧಾಕೃಷ್ಣನ್ ಆಯೋಗ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ರೂ. 40ನ್ನು ನಿಗದಿಮಾಡಿದರೆ ಕೊಠಾರಿ ಆಯೋಗ ಅದನ್ನು ರೂ. 25ಕ್ಕೆ ಇಳಿಸಿತು. 1956ರಲ್ಲಿ ಭಾರತ ಸರ್ಕಾರದಿಂದ ಸ್ಥಾಪನೆಯಾದ ವಿಶ್ವವಿದ್ಯಾಲಯಗಳಿಗೆ ಹೊಸ ಚೇತನವನ್ನು ನೀಡಿದೆ. ಅದು ಗ್ರಂಥಾಲಯಗಳ ಬೆಳೆವಣಿಗೆಗೂ ಅಪಾರ ವೆಚ್ಚ ಮಾಡಿದೆ. ಗ್ರಂಥಾಲಯಗಳ ಕಟ್ಟಡ, ಸಿಬ್ಬಂದಿ, ಸಲಕರಣೆ ಮತ್ತು ಗ್ರಂಥ ಸಂಗ್ರಹಣೆಗಳಿಗೆ ನಿಗದಿ ಮಾಡಿದ ರೂಪದಲ್ಲಿ ಪಂಚವಾರ್ಷಿಕ ಯೋಜನೆಗಳ ಆಧಾರದ ಮೇಲೆ ಧನಸಹಾಯ ನೀಡುತ್ತ ಬಂದಿದೆ. ಗ್ರಂಥಾಲಯಗಳ ಅಭಿವೃದ್ಧಿಗೆ ತಾನು ಹೇಗೆ ಮತ್ತು ಯಾವ ರೂಪದಲ್ಲಿ ಧನಸಹಾಯ ನೀಡಬೇಕೆಂಬುದರ ಬಗ್ಗೆ ನಿರ್ದಿಷ್ಟ ಸಲಹೆಗಳನ್ನು ಕೊಡಬೇಕೆಂದು ರಂಗನಾಥನ್ ಸಮಿತಿಯನ್ನು ರಚಿಸಿತು. ಈ ಸಮಿತಿ 1958ರಲ್ಲಿ ಗ್ರಂಥಪಾಲರ ವಿಚಾರ ಸಂಕಿರಣವನ್ನೇರ್ಪಡಿಸಿ ಗ್ರಂಥಾಲಯಗಳ ಸಮಸ್ಯೆ ಮತ್ತು ಆವಶ್ಯಕತೆಗಳನ್ನು ಕೂಲಂಕಷವಾಗಿ ಏಕಪರ್ಕಿಸಿ ತನ್ನ ಸಲಹೆಗಳನ್ನು ಧನಸಹಾಯ ಆಯೋಗಕ್ಕೆ ಸಲ್ಲಿಸಿತು ಗ್ರಂಥಾಲುಗಳ ಸರ್ವತೋಮುಖ ಅಭಿವೃದ್ಧಿಗೆ ಧನಸಹಾಯ ಆಯೋಗ ನೀಡಬೇಕಾದ ಸಹಾಯ ಸೌಲಭ್ಯಗಳು ಅದರಲ್ಲಿ ಚರ್ಚಿತವಾಗಿವೆ. ಭಾರತದಲ್ಲಿ ಈಗ 40ಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳಿವೆ, ಇವಗಳ ಜೊತೆಗೆ ವಿಶ್ವವಿದ್ಯಾಲಯಗಳಿಗೆ ತತ್ವಮವಾದ ಇತರ ವಿದ್ಯಾಸಂಸ್ಥೆಗಳೂ ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ಶಿಕ್ಷಣ ಮತ್ತು ಸಂಶೋಧನ ಕೇಂದ್ರಗಳೂ ಇವೆ. ಈ ಎಲ್ಲ ಕೇಂದ್ರಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಗ್ರಂಥಾಲಯವನ್ನು ಹೊಂದಿದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಉನ್ನತ ಶಿಕ್ಷಣ ಪದ್ಧತಿ ಆಂಗ್ಲ ಶಿಕ್ಷಣ ಪದ್ಧತಿಯ ಪ್ರತಿರೂಪವಾಗಿತ್ತು. ಸ್ವಾತಂತ್ರೋತ್ತರ ಭಾರತದಲ್ಲಿಯ ಶಿಕ್ಷೆ ವಿಧಾನದಲ್ಲಿ ಹಲವಾರು ಬದಲಾವಣೆಗಳು ಮತ್ತು ಪ್ರಯೋಗಗಳು ನಡೆದಿದ್ದರೂ ಮೊದಲಿನ ರೂಪ ರೇಖೆಗಳು ಇನ್ನೂ ಉಳಿದುಕೊಂಡು ಬಂದಿವೆ. ಭಾರತದ ಶಿಕ್ಷಣ ಸಂಸ್ಥೆಗಳು ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ಅನುಕರಿಸುತ್ತಿದ್ದರೂ ಆ ಅನುಕರಣೆ ಮತ್ತು ಆಚರಣೆಯಲ್ಲಿ ಅಸಾಧಾರಣ ವಿಳಂಬ ಎದ್ದು ಕಾಣುತ್ತಿದೆ. ಈ ವಿಳಂಬ ಗ್ರಂಥಾಲಯ ಕ್ಷೇತ್ರಕ್ಕೂ ವ್ಯಾಪಿಸಿದೆ. (ಬಿ.ಎನ್‌ಎಜಿ.)<noinclude></noinclude> m9l4ncdtqanvoqdt6p70xj19fph691e ಪುಟ:Mysore-University-Encyclopaedia-Vol-6-Part-14.pdf/೪೩ 104 118514 314199 2026-05-01T02:23:54Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 208 ಗ್ರಂಥಾಲಯ C. ಮಕ್ಕಳ ಗ್ರಂಥಾಲಯಗಳು : ಶೈಕ್ಷಣಿಕ ಗ್ರಂಥಾಲಯಗಳಲ್ಲಿ ವಿಶಿಷ್ಟ ವರ್ಗದವು ಎನ್ನಿಸಿದ ಮಕ್ಕಳ ಗ್ರಂಥಾಲಯಗಳು ಮಗುವನ್ನು ಮುಕ್ತ ಪ್ರಪಂಚಕ್ಕೆ ಕರೆಗಂತ ಅದು ತನಗೆ ಬೇಕಾದ ವಿಚಾರಗಳಲ್ಲಿ ಹೆಚ್ಚು ವಿಷಯಸಂ... 314199 proofread-page text/x-wiki <noinclude><pagequality level="1" user="Pragathi. BH" /></noinclude>208 ಗ್ರಂಥಾಲಯ C. ಮಕ್ಕಳ ಗ್ರಂಥಾಲಯಗಳು : ಶೈಕ್ಷಣಿಕ ಗ್ರಂಥಾಲಯಗಳಲ್ಲಿ ವಿಶಿಷ್ಟ ವರ್ಗದವು ಎನ್ನಿಸಿದ ಮಕ್ಕಳ ಗ್ರಂಥಾಲಯಗಳು ಮಗುವನ್ನು ಮುಕ್ತ ಪ್ರಪಂಚಕ್ಕೆ ಕರೆಗಂತ ಅದು ತನಗೆ ಬೇಕಾದ ವಿಚಾರಗಳಲ್ಲಿ ಹೆಚ್ಚು ವಿಷಯಸಂಗ್ರಹಣ ಮಾಡುವ ವಿಧಾನವನ್ನು ತೋರಿಸುವಂತಿರಬೇಕು. ವಿವಿಧ ವಿಷಯಗಳಲ್ಲಿ ಅದು ತೋರುವ ಸಹಜಾಸಕ್ತಿಯನ್ನು ಬೆಳೆಸಿ, ಅದು ಒಡ್ಡುವ ಏನು, ಹೇಗೆ, ಏಕೆ, ಎಷ್ಟು ಎಲ್ಲಿ ಎಂಬ ನೂರಾರು ಸಮಸ್ಯೆಗಳಿಗೆ ಉತ್ತರಕೊಟ್ಟು ಅದರ ಮನಸ್ಸನ್ನು ರಂಜಿಸುವುದರ ಜೊತೆಗೆ ಅದರ ಭಾವನೆ, ಕಲ್ಪನೆ, ಬುದ್ಧಿಗಳಿಗೆ ಆಹಾರ ಒದಗಿಸಬಲ್ಲ ಗ್ರಂಥಗಳನ್ನು ಅಲ್ಲಿ ಸಂಗ್ರಹಿಸಬೇಕಾಗುತ್ತದೆ. ಅಲ್ಲದೆ ಮಕ್ಕಳು ತಾವು ಬೆಳೆಯುತ್ತಿರುವ ಪರಿಸರವನ್ನು ಅರ್ಥಮಾಡಿಕೊಂಡು, ಸಂಘಜೀವಿಗಳಾಗಿ ಪರಸ್ಪರ ಅರಿತುಕೊಳ್ಳಲು ಚರ್ಚಾಕೂಟ, ವಾಚನಕೂಟ, ಹವ್ಯಾಸಕೂಟ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳ ಗ್ರಂಥಾಲಯಗಳು ಅವಕಾಶಗಳನ್ನು ಏರ್ನಯಬೇಕಾಗುತ್ತದೆ. ಆಕರ್ಷಕ ವಾತಾವರಣವನ್ನು ಕಲ್ಪಿಸಲು ಮಕ್ಕಳ ಗ್ರಂಥಾಲಯದ ಗೋಡೆಗಳಿಗೆ, ಮೇಜು ಕುರ್ಚಿಗಳಿಗೆ ತಿಳಿಯಾದ ಬಣ್ಣ, ಅದಕ್ಕೆ ಹೊಂದಿಕೊಂಡಂಥ ಬಣ್ಣದ ಜಮಖಾನೆ, ಕುಡಿಯುವ ನೀರಿನ ಸೌಕರ್ಯ, ಶೌಚಗೃಹ ಮುಂತಾದುವು ಇರಬೇಕು. ಗೋಡೆಯಲ್ಲಿ ಅಲ್ಲಲ್ಲಿ ಚಿತ್ರಗಳು, ಲೋಹಫಲಕಗಳು ಇರಬಹುದು. ಮಕ್ಕಳು ತಮಗೆ ಬೇಕಾದಲ್ಲಿ ಕುಳಿತು ಓದುವ ಸೌಕರ್ಯ ಒದಗಿಸಲು ನೆಲಕ್ಕೆ ದಪ್ಪ ಜಮಖಾನೆ ಹಾಸಿರಬೇಕು. ಮೇಜು ಕುರ್ಚಿ, ಕಪಾಟುಗಳು ಮಕ್ಕಳ ಆಕಾರಕ್ಕೆ ಸರಿಯಾಗಿರಬೇಕು. ಸಹಜ ವರ್ಣ ಚಿತ್ರಗಳು, ಮುದ್ದಾದ ಅಕ್ಷರಗಳಿರುವ ಪುಸ್ತಕ-ಇವನ್ನು ಕಂಡರೆ ಅವರಿಗೆ ತುಂಬ ಮೆಚ್ಚಿಕೆ. ಮಕ್ಕಳಿಗಾಗಿ ಬರೆದ ಪುಸ್ತಕ ಸತ್ತ್ವಯುತವಾಗಿ, ಸುಲಭ ಶೈಲಿಯಲ್ಲಿ ಬರೆದುದಾಗಿದ್ದು ಅದರಲ್ಲಿ ಬರುವ ಘಟನೆಗಳು ಮಕ್ಕಳ ಕಲ್ಪನೆಗೆ ಆಹಾರ ಒದಗಿಸುವಂತಿರಬೇಕು. ಪುಸ್ತಕಗಳೆಲ್ಲ ಮಕ್ಕಳ ಮಾತೃಭಾಷೆಯಲ್ಲಿರುವುದು ಒಳ್ಳೆಯದು ಕಥೆ ಕೇಳುವ ಕುತೂಹಲ ಎಲ್ಲ ಮಕ್ಕಳಲ್ಲೂ ಇರುವುದು ಸಹಜ. ಇದನ್ನು ತಣಿಸಲು ಕಥೆ ಹೇಳುವುದಕ್ಕಾಗಿ ಗ್ರಂಥಾಲಯ ತನ್ನ ವೇಳಾಪಟ್ಟಿಯಲ್ಲಿ ಒಂದು ಸಮಯವನ್ನು ಗೊತ್ತುಮಾಡಬೇಕು. ಉಪಾಧ್ಯಾಯರೋ ಇತರರೋ ಕಥೆ ಹೇಳುವ ಕೆಲಸವನ್ನು ಮಾಡಬೇಕಾಗುತ್ತದೆ. ಕಥೆ ಕೇಳುತ್ತ ಕೇಳುತ್ತ ಮಕ್ಕಳು ಆಸಕ್ತರಾಗಿ ತಾವೇ ಕಥೆ ಪುಸ್ತಕಗಳನ್ನು ಓದತೊಡಗುತ್ತಾರೆ. ಕಥೆ ಹೇಳುವುದೂ ಒಂದು ಕಲೆ. ಉತ್ತಮ ಕಥೆಗಾರ ತನ್ನ ಹಾವಭಾವಪ್ರದರ್ಶನ, ಧ್ವನಿಯಲ್ಲಿ ಏರಿಳಿತ ಇವುಗಳಿಂದ ಕಥಾನಕವನ್ನು ಕಣ್ಣು ಮುಂದೆ ನಡೆಯುತ್ತಿರುವಂತೆ ವಿವರಿಸಬಲ್ಲ ಮಕ್ಕಳಿಂದ ಪದ್ಯಗಳನ್ನು ಓದಿಸಿ, ಹಾಡಿಸಿ, ತನ್ಮೂಲಕ ಅವರಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಬಹುದು. ನಾಟಕ, ನೃತ್ಯ, ಸಂಗೀತಗಳಿಂದ ಕಲಾಪ್ರತಿಭೆಗೆ ಉತ್ತೇಜನವೀಯಬಹುದು. ವಾಚನ, ಚರ್ಚೆ, ವಿಮರ್ಶೆಗಳು ಬುದ್ಧಿಯನ್ನು ಚುರುಕುಗೊಳಿಸುವುದಲ್ಲದೆ ವಾಗಿಗಳಾಗಲು ಅವಕಾಶನೀಡುತ್ತವೆ. ನಾಡಿನ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಚಲನಚಿತ್ರ ಪ್ರದರ್ಶನ ಅಪೇಕ್ಷಣೀಯ. ಹಾಡು, ಹಸೆ, ಒಗಟುಗಳು, ಚತುರರೀತಿಯ ಪ್ರಶ್ನೆಗಳಿಂದ ಮನರಂಜನೆ ಸಾಧ್ಯ. ಕನ್ನಡದಲ್ಲಿ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆದಿದೆ. ಪಂಚತಂತ್ರ ಕಥಾ ಸರಿತ್ಸಾಗರ ಇವುಗಳಲ್ಲಿ ಕಥೆಗಳಲ್ಲದೆ ಪೌರಾಣಿಕ, ಚಾರಿತಿಕ ವೀರರ ಕಥೆಗಳೂ ಜನಪದ ಕಥೆಗಳೂ ಅಪಾರವಾಗಿವೆ. ಎಂ.ಎಸ್. ಪುಟ್ಟಣ್ಣನವರ ನೀತಿಚಿಂತಾಮಣಿ, ಅಲ್ಲದೆ ಶಾಂತಕವಿ, ವೆಂಕಟರಂಗೋಕಟ್ಟಿ, ಡೆಪ್ಯುಟಿ ಚನ್ನಬಸಪ್ಪ ಮೊದಲಾದವರ ಕೃತಿಗಳು ಮಕ್ಕಳಿಗೆ ಚೆನ್ನು. ಮಂಗಳೂರಿನಲ್ಲಿ ಪಂಜೆ ಮಂಗೇಶರಾಯರ ನೇತೃತ್ವದಲ್ಲಿ ಬಾಲಸಾಹಿತ್ಯಮಂಡಲ ಪ್ರಚುರಪಡಿಸಿದ ಪುಸ್ತಕಗಳು, ಈಚೆಗೆ ಸತ್ಯಶೋಧನ ಪ್ರಕಟಣಾಲಯ, ಕಾವ್ಯಾಲಯ, ಶಾರದಾ ಮಂದಿರ, ಮೋಹನ ಪ್ರಕಾಶನ, ಇಂಡಿಯ ಬುಕ್ ಹೌಸ್ ಮೊದಲಾದವರು ಹೊರತಂದಿರುವ ಬಾಲಸಾಹಿತ್ಯ ಬಹು ಸೊಗಸಾಗಿದೆ. ಶಿಶುಗೀತಗಳನ್ನು ರಚಿಸಿದವರಲ್ಲಿ ಪ್ರಮುಖರು ಹೊಯ್ಸಳ, ಮೇವುಂಡಿ ಮಲ್ಲಾರಿ, ರಾಜರತ್ನಂ, ಬಣ್ಣದ ಚಿತ್ರವನ್ನೊಳಗೊಂಡ ಅವರ ಪುಸ್ತಕಗಳು ಹೆಚ್ಚು ಪ್ರಕಟವಾಗಿವೆ. ಮಕ್ಕಳಿಗೆ ಕಾಲ್ಪನಿಕ ಕಥೆಗಳಲ್ಲದೆ ಪ್ರಕೃತಿಯ ಅನೇಕ ವಿಸ್ಮಯಗಳ ಮರ್ಮವನ್ನರಿಯುವ, ಸಾಹಸಸಂಗತಿಗಳನ್ನು ಕೇಳಿ ತಿಳಿಯುವ ಸಹಜ ಪ್ರವೃತ್ತಿ ಇದೆ. ಅದನ್ನು ತಣಿಸುವಂಥ ಪುಸ್ತಕಗಳನ್ನು ಅವರಿಗೆ ಒದಗಿಸಬೇಕು. ಕನ್ನಡದಲ್ಲಿ ಈ ಬಗೆಯ ಸಾಹಿತ್ಯ ಸಾಕಷ್ಟು ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್ ಸಂಸ್ಥೆ, ಮೈಸೂರಿನ ರೋಟರಿ ಸಂಸ್ಥೆ-ಇವು ಪ್ರತ್ಯೇಕವಾಗಿಯೇ ಮಕ್ಕಳ ಗ್ರಂಥಾಲಯವನ್ನು ನಡೆಸುತ್ತಿವೆ. ಈಚೆಗೆ ಅನೇಕ ಕಡೆ ಸಾರ್ವಜನಿಕ ಗ್ರಂಥಾಲಯದ ಅಂಗವಾಗಿ ಮಕ್ಕಳ ವಿಭಾಗವೂ ಇರುತ್ತವೆ. 1960ರಲ್ಲಿ ಕಲ್ಕತ್ತದ ಭಾರತ ರಾಷ್ಟ್ರೀಯ ಗ್ರಂಥಾಲಯ ಮಕ್ಕಳ ವಿಭಾಗವನ್ನು ಆರಂಭಿಸಿ ಅಂಥ ಗ್ರಂಥಾಲಯ ನಿರ್ವಹಣೆಗೆ ಯುಕ್ತಮಾರ್ಗದರ್ಶನ ನೀಡಿದೆ. ನಾಡಿನ ಪುಸ್ತಕಗಳಲ್ಲದೆ ದೇಶವಿದೇಶಗಳಿಂದ ಬಂದ ಪುಸ್ತಕಗಳ ಕೊಡುಗೆಯನ್ನೂ ಅಲ್ಲಿ ನೋಡಬಹುದು. ಈ ವಿಭಾಗದಲ್ಲಿ ವಿವಿಧ ಬಣ್ಣದ ಮೀನುಗಳಿರುವ ದೊಡ್ಡ ತೊಟ್ಟಿಗಳಿವೆ. ಇದು ಮಕ್ಕಳನ್ನು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುವ ವಿಭಾಗಗಳಲ್ಲೊಂದಾಗಿದೆ. ಇಂಥ ಹಲವು ಬಗೆಯ ಆಕರ್ಷಣೆಗಳನ್ನು ಒದಗಿಸುವುದು ಮಕ್ಕಳ ಗ್ರಂಥಾಲಯಗಳ ಕೆಲಸವಾಗಬೇಕು. ಯುನೆಸ್ಕೋ ಸಹಾಯದಿಂದ ಸ್ಥಾಪಿತವಾದ ದೆಹಲಿ ಸಾರ್ವಜನಿಕ ಗ್ರಂಥಾಲಯದಲ್ಲಿ ಮಕ್ಕಳ ವಿಭಾಗದಲ್ಲಿ ಅವರಿಗಾಗಿ ಹಿಂದಿ, ಉರ್ದು, ಇಂಗ್ಲಿಷ್ ಭಾಷೆಯ ಪುಸ್ತಕಗಳಿದ್ದು, ಕಥೆ ಹೇಳಲು ಪ್ರತ್ಯೇಕ ಕಾಲವನ್ನು ನಿಗದಿ ಮಾಡಲಾಗಿದೆ ಅಲ್ಲದೆ ಚಿತ್ರಪ್ರದರ್ಶನ, ನಾಟಕ, ಸಂಗೀತ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ಗ್ರಂಥಾಲಯ ಒಂದು ದೃಷ್ಟಿಯಲ್ಲಿ ಅವರ ಓದಿನ ಕೋಣೆ, ಅವರ ಆಟದ ಮೈದಾನ, ಅವರ ವಾಚನ ಭಾಷಣ ಮತ್ತು ಚರ್ಚೆಗಳ ಪ್ರಾಂಗಣ, ಅವರ ಚಿತ್ರಕಲಾಶಾಲೆ, ಅವರ ಮ್ಯೂಸಿಯಂ, ಅವರ ಪ್ರಾಣಿ ಸಂಗ್ರಹಾಲಯ, ಅವರ ಪ್ರಯೋಗಾಲಯ, ಅವರ ವಿಶ್ರಾಂತಿಗೃಹ ಎಲ್ಲ ಆಗಿದೆ, ಆಗಿರಬೇಕು. ವಾಚನಾಲಯದ ಒಂದು ನೋಟ, ಮುಂಬಯಿ ವಿಶ್ವವಿದ್ಯಾಲಯ ಗ್ರಂಥಾಲಯ (83.00..) ಡಿ. ವಿಶಿಷ್ಟ ಗ್ರಂಥಾಲಯಗಳು : ಯಾವುದೋ ಒಂದು ಉದ್ದೇಶಕ್ಕಾಗಿ, ಅದಕ್ಕೆ ಸಂಬಂಧಪಟ್ಟ ಸಾಮಗ್ರಿಗಳನ್ನೇ ಸಂಗ್ರಹಿಸಿ, ವಿಶಿಷ್ಟ ಆಸಕ್ತಿಯ ಓದುಗರಿಗೂ ಸಂಶೋಧಕರಿಗೂ ಬೇಕಾದ ವಿಷಯಗಳನ್ನು ಒದಗಿಸುವ ಗ್ರಂಥಾಲಯಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. ಇಲ್ಲಿ ವಿವರಿಸುವ 12 ಗ್ರಂಥಾಲಯಗಳೂ 12 ವಿಶಿಷ್ಟ ವಿಷಯಗಳಿಗೆ ಸಂಬಂಧಿಸಿದವಾಗಿವೆ. 1. ತಾಂತ್ರಿಕ ಗ್ರಂಥಾಲಯಗಳು : ಭೌತ, ಜೀವವಿಜ್ಞಾನಗಳಂಥ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ತಾಂತ್ರಿಕ ಕ್ಷೇತ್ರಗಳಲ್ಲಿನ ವಿಷಯಜ್ಞಾನವನ್ನು ಸಂಗ್ರಹಿಸುವ, ವ್ಯವಸ್ಥೆಗೊಳಿಸುವ ಮತ್ತು ಆಸಕ್ತ ವಿಜ್ಞಾನಿಗಳಿಗೂ ಸಂಶೋಧಕರಿಗೂ ವಿತರಣೆಮಾಡುವ ಕೆಲಸವನ್ನು ತಾಂತ್ರಿಕ ಗ್ರಂಥಾಲಯಗಳು ನಿರ್ವಹಿಸುತ್ತವೆ. ಲೂಸಿಲ್ ಜಾಕ್‌ಸನ್ನನ ಅಭಿಪ್ರಾಯದಂತೆ ಮುಖ್ಯವಾಗಿ ಇವುಗಳ ಕರ್ತವ್ಯ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ತನ್ನಲ್ಲಿನ ಹಲವಾರು ದಫ್ತರಗಳಿಂದಲೂ ಮುದ್ರಿತ ಸಾಮಗ್ರಿಯಲ್ಲೂ ದೊರಕುವ ಸಮಸ್ತ ವಿಷಯಜ್ಞಾನವನ್ನು ಸಂಪಾದಿಸುವುದು, ಜೋಡಿಸುವುದು, ವಿತರಣೆಮಾಡುವುದು. ಹೀಗಾಗಿ ತಾಂತ್ರಿಕ ಸಂಸ್ಥೆಗಳು, ಸಂಶೋಧನ ಪ್ರಯೋಗಾಲಯಗಳು ಮತ್ತು ದೊಡ್ಡ ದೊಡ್ಡ ಕೈಗಾರಿಕಾ ಸ್ಥಾವರಗಳಿಗೆ ಸೇರಿರುವ ಗ್ರಂಥಾಲಯಗಳು ಈ ಹೆಸರಿಗೆ ಅರ್ಹವಾಗುತ್ತವೆ. ಇಂಥ ಗ್ರಂಥಾಲಯಗಳನ್ನು ಕುರಿತು ಹೇಳುವಾಗ ಗ್ರಂಥಾಲಯ ಎಂಬ ಪದವನ್ನು ಕೆಲವು ವೇಳೆ ಬಳಸುವುದಿಲ್ಲ. ಏಕೆಂದರೆ ಆ ಪದದ ಅರ್ಥ ಸಾಕಷ್ಟು ವ್ಯಾಪಕವಾದುದಲ್ಲ. ಆದ್ದರಿಂದ ತಾಂತ್ರಿಕ ಗ್ರಂಥಾಲಯ ಎಂಬ ಮಾತಿಗೆ ಸಂವಾದಿಯಾಗಿ ಬಳಕೆಯಲ್ಲಿರುವ ಕೆಲವು ಪದಗಳು ಹೀಗಿವೆ : ತಾಂತ್ರಿಕ ವಾರ್ತಾ ಸೇವೆ, ತಾಂತ್ರಿಕ ವಾರ್ತಾ ವಿಭಾಗ, ಸಂಶೋಧನ ಗ್ರಂಥಾಲಯ, ಸಂಶೋಧನ ಪ್ರಯೋಗಾಲಯ ಗ್ರಂಥಾಲಯ, ತಾಂತ್ರಿಕ ವಾರ್ತಾಗುಚ್ಛ, ತಾಂತ್ರಿಕ ಸಾಹಿತ್ಯ ಸಂಶೋಧನ ವಿಭಾಗ, ಸಂಶೋಧನ ಮತ್ತು ಅಭಿವೃದ್ಧಿ ಗ್ರಂಥಾಲಯ, ಇಂಟೆಲಿಜೆನ್ಸ್ ಸರ್ವಿಸ್, ವಿಜ್ಞಾನವಾರ್ತಾ ಸೇವೆ. ವಿಜ್ಞಾನ ಮತ್ತು ತಾಂತ್ರಿಕ ಜ್ಞಾನಗಳಿಗೆ ಸಂಬಂಧಪಟ್ಟ ಗ್ರಂಥಾಲಯಗಳು ಹುಟ್ಟಿದ್ದು, ನಿರ್ದಿಷ್ಟವೂ ವಿಶಿಷ್ಟವೂ ಆದ ವ್ಯವಸ್ಥಿತ ವಾರ್ತಾ ಸೇವೆಗಳ ಅಗತ್ಯದಿಂದ. ಒಂದು ಸಂಸ್ಥೆಯ ಉಗಮ ಕಾಲದಿಂದಲೇ ಅದಕ್ಕೆ ಹೊಂದಿದಂತೆ ಒಂದು ಗ್ರಂಥಾಲಯವನ್ನು ಅದರ ಅಂತರ್ಗತ ಅಂಗವಾಗಿ ರೂಢಿಸುವುದು ಒಳ್ಳೆಯದು. ಅನೇಕ ಸಂಸ್ಥೆಗಳಲ್ಲಿ ಅಷ್ಟು ಇಷ್ಟು ವಿಷಯಗಳ ಸಂಗ್ರಹಣೆ ನಡೆದಿರುತ್ತದಾದರೂ ಅದರಲ್ಲಿ ಯಾವ ಕ್ರಮವೂ<noinclude></noinclude> rs4rkqwzzdj7lt3jekx47k6qcdcr5o8 ಪುಟ:Mysore-University-Encyclopaedia-Vol-6-Part-14.pdf/೪೪ 104 118515 314200 2026-05-01T02:24:02Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಕಂಡುಬರುವುದಿಲ್ಲ. ಅಷ್ಟೇ ಅಲ್ಲ, ಸಂಗ್ರಹಣೆ ಸಮರ್ಪಕವೂ ಆಗಿರುವುದಿಲ್ಲ. ಸುಸಜ್ಜಿತ ಹಾಗೂ ಕ್ರಮಬದ್ಧ ಗ್ರಂಥಾಲಯ ಮೇಲಿನ ಎಲ್ಲ ಅವ್ಯವಸ್ಥೆಯನ್ನು ದೂರ ಮಾಡಬಲ್ಲದು. ಸ್ಕೂಲವಾಗಿ ಹೇಳುವುದಾದರೆ ತಾಂತ್ರಿಕ... 314200 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಕಂಡುಬರುವುದಿಲ್ಲ. ಅಷ್ಟೇ ಅಲ್ಲ, ಸಂಗ್ರಹಣೆ ಸಮರ್ಪಕವೂ ಆಗಿರುವುದಿಲ್ಲ. ಸುಸಜ್ಜಿತ ಹಾಗೂ ಕ್ರಮಬದ್ಧ ಗ್ರಂಥಾಲಯ ಮೇಲಿನ ಎಲ್ಲ ಅವ್ಯವಸ್ಥೆಯನ್ನು ದೂರ ಮಾಡಬಲ್ಲದು. ಸ್ಕೂಲವಾಗಿ ಹೇಳುವುದಾದರೆ ತಾಂತ್ರಿಕ ಗ್ರಂಥಾಲಯದ ಮುಖ್ಯ ಕರ್ತವ್ಯಗಳು ಇವು: 1. ಪುಸ್ತಕಗಳು, ನಿಯತಕಾಲಿಕೆಗಳು ಮತ್ತಿತರ ಪಕಟಣೆಗಳ ಸಂಗ್ರಹಣ. 2. ವಿಶಿಷ್ಟವಾದ ವಿಷಯಸೂಚಿಗಳು, ದಫ್ತರಗಳು ಮತ್ತು ಪದಸೂಚಿಗಳನ್ನು ತಯಾರಿಸುವುದು. 3. ವೈಯಕ್ತಿಕ ಪ್ರಕಟಣೆ, ಗ್ರಂಥಾಲಯ ಕೈಪಿಡಿ ಮತ್ತು ವಿಶಿಷ್ಟ ಸೇವಾ ಪ್ರಕಟಣೆಗಳ ಮೂಲಕ ಪ್ರಸ್ತುತ ವಿಷಯವಿಜ್ಞಾನದ ವಿಹಿತ ಪ್ರಸಾರ. 4. ಪುಸ್ತಕಗಳ ಹಾಗೂ ನಿಯತಕಾಲಿಕೆಗಳ ಕ್ರಮಬದ್ಧ ವಿತರಣೆ. 5. ಸ್ವವಿಷಯಕ ವರದಿಗಳನ್ನು, ತಾಂತ್ರಿಕ ಪತ್ರವ್ಯವಹಾರಗಳನ್ನು ದಪ್ತರಿಸುವುದು, ಸೂಚಿಗಳನ್ನು ತಯಾರಿಸುವುದು, 6. ಪರಾಮರ್ಶನ ಸೇವೆ. 7. ಗ್ರಂಥ ಸೂಚಿಗಳ ನಿರ್ಮಾಣ, ವರದಿಗಳ ನಿಯೋಜನೆ. 8. ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಸಂಪಾದಕೀಯ ಸೇವೆ. 9. ವಿದೇಶಭಾಷಾ ಪ್ರಕಟಣೆಗಳ ಭಾಷಾಂತರ. 10. ವಿವಿಧ ರೀತಿಗಳ ವೈಯಕ್ತಿಕ ಸೇವಾ ವಿತರಣೆ. ತಾಂತ್ರಿಕ ಗ್ರಂಥಾಲಯದ ಸಂಗ್ರಹದಲ್ಲಿ ಮುಖ್ಯವಾಗಿ ಇರುವುದು ನಿಯತಕಾಲಿಕೆಗಳು ಹಾಗೂ ಅವುಗಳ ಹಿಂದಿನ ಸೂಚಿಗಳು, ಬುಲೆಟಿನ್‌ಗಳು, ವರದಿಗಳು, ಪ್ರಬಂಧಗಳು, ಭಾಷಾಂತರಗಳು, ಮೈಕ್ರೋಫಿಲ್ಡ್‌ಗಳು, ವಾರ್ತಾದಸ್ತರಗಳು ಮತ್ತು ನಿಬಂಧಗಳೇ ಮೊದಲಾದ ಸಂಶೋಧನ ದಾಖಲೆಗಳು-ಇತ್ಯಾದಿ ಇರುತ್ತವೆ. ಇಂಥ ಗ್ರಂಥಾಲಯಕ್ಕೆ ಸಾಮಾನ್ಯವಾದ ಅಣಿಕಟ್ಟು ಮತ್ತು ಸಲಕರಣೆಗಳಲ್ಲದೆ ಅತ್ಯಾಧುನಿಕ ಮಾದರಿಯ ಪುನರ್ ಪ್ರತೀಕರಣ ಸಲಕರಣೆಯ ಆವಶ್ಯಕತೆ ಇರುತ್ತದೆ. ಹಾಗೆಯೇ ಸಾಂಕೇತಿಕ ವಿಷಯಗಳನ್ನು ಕುರಿತು ವ್ಯವಹರಿಸಲು ತಕ್ಕ ಉಪಕರಣಗಳೂ ಅಗತ್ಯ. ಭಾರತದಲ್ಲಿ ಐಐಟಿ, ಐ.ಐ.ಎಸ್.ಸಿ.; ಟಿ.ಐ.ಎಫ್.ಆರ್.; ಭಾಭಾ ಅಣುಶಕ್ತಿ ಸಂಶೋಧನ ಕೇಂದ್ರ, ಸಂಶೋಧನ ಪ್ರಯೋಗಾಲಯಗಳು, ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯ, ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯ (ಎಎಸ್‌ಐ), ಬೊಟ್ಯಾನಿಕಲ್ ಸರ್ವೆ ಆಫ್ ಇಂಡಿಯ-ಈ ಸಂಸ್ಥೆಗಳಲ್ಲಿ ತಾಂತ್ರಿಕ ಗ್ರಂಥಾಲಯಗಳಿವೆ. ಕೈಗಾರಿಕಾ ಸ್ಥಾವರಗಳಲ್ಲಿ ಫೈಜರ್ ಪ್ರೈವೇಟ್ ಲಿಮಿಟೆಡ್; ಕ್ಯಾಲೀಸ್ಲಿಮಿಟೆಡ್; ಸೀಬಾ ಮತ್ತು ಎಚ್.ಎಂ.ಟಿ. ಗಳಲ್ಲಿರುವ ಗ್ರಂಥಾಲಯಗಳು ಶ್ರೇಷ್ಠಮಟ್ಟದವಾಗಿವೆ. (ಎಚ್.ಎ.ಕೆ.) 2. ಕೈಗಾರಿಕಾ ಗ್ರಂಥಾಲಯಗಳು : ಒಂದು ನಿರ್ದಿಷ್ಟ ಕೈಗಾರಿಕೆಗೆ, ಇಲ್ಲವೆ ಉದ್ಯಮ ಸಮೂಹಕ್ಕೆ ಸಂಬಂಧಪಟ್ಟ ಸಾಹಿತ್ಯಕ್ಕೆ ಮೀಸಲಾಗಿರುವ ಗ್ರಂಥಾಲಯಗಳು. ಯುರೋಪಿನಲ್ಲಿ 19ನೆಯ ಶತಮಾನದಲ್ಲೂ ಅಮೆರಿಕದಲ್ಲಿ 18ನೆಯ ಶತಮಾನದಲ್ಲೂ ಈ ಮಾದರಿಯ ಗ್ರಂಥಾಲಯಗಳಿದ್ದವು. ಇವು ಅನೇಕ ರಾಷ್ಟ್ರಗಳಲ್ಲಿ ಬೆಳೆದದ್ದು ಎರಡನೆಯ ಮಹಾಯುದ್ಧದ ಅನಂತರವೇ. ಉತ್ಪಾದಕ ಸಂಸ್ಥೆಗಳಿಗೆ ಇಲ್ಲವೆ ಅಂಥ ಸಂಸ್ಥೆಯ ಕೇಂದ್ರ ಕಚೇರಿಗಳಿಗೆ ಇವು ಹೊಂದಿಕೊಂಡಿರುತ್ತವೆ. ಇವು ಕೇವಲ ಸಮಾಚಾರ ಕೇಂದ್ರಗಳಾಗಿರದೆ ಉದ್ದಿಮೆದಾರರಿಗೆ, ಗ್ರಾಹಕರಿಗೆ ಅವರವರ ಉದ್ದಿಮೆಗಳಲ್ಲಿ ಹೆಚ್ಚು ಹೆಚ್ಚು ಮೌಲಿಕ ಉತ್ಪಾದನೆ ಮಾಡಲು ಪ್ರಚೋದಿಸುವಂಥ, ಸಹಾಯವಾಗುವಂಥ ವಿಷಯ ಜ್ಞಾನವನ್ನು ನೀಡುವ ದೊಡ್ಡ ಧೈಯವುಳ್ಳ ಸಂಸ್ಥೆಗಳಾಗಿವೆ. ಉನ್ನತ ನಿರ್ವಹಣಾಧಿಕಾರಿಗಳಿಗೆ ಮಹತ್ವದ ವಿಷಯಗಳಲ್ಲಿ ತಕ್ಷಣವೇ ತೀರ್ಮಾನ ಕೈಗೊಳ್ಳಲು ಅನುಕೂಲವಾಗುವಂಥ ಸಕಾಲಿಕ ಸೂಕ್ತ ಸಮಾಚಾರ, ವಿಷಯ ವಿವರಗಳನ್ನು ಒದಗಿಸುವ ಪರಿಣಾಮಕಾರಿಯಾದ ಕೇಂದ್ರವಾಗಿ ಸೇವೆ ಸಲ್ಲಿಸುವುದು, ಸ್ವಯಂಸುಧಾರಣೆಗೆ, ವೃತ್ತಿಸುಧಾರಣೆಗೆ ಅನುಕೂಲವಾದ ಸಾಹಿತ್ಯವನ್ನು ಒದಗಿಸಿ ಕೈಗಾರಿಕೆಯ ನೌಕರರು ತಮ್ಮ ಕಾಲದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವುದು, ಉತ್ಪಾದಕ ಸಂಸ್ಥೆಗಳ ಉತ್ಪಾದನ ಸಾಮರ್ಥ್ಯ ಹಾಗೂ ಲಾಭವನ್ನು ಹೆಚ್ಚಿಸಲು ನೆರವಾಗುವುದು- ಇವು ಇದರ ಕೆಲವು ಉದ್ದೇಶಗಳು, ಗ್ರಂಥಸೂಚಿಗಳು, ವರದಿಗಳು, ಏಕಸ್ವ ಮಾರುಕಟ್ಟೆಯ ಸಂಶೋಧನೆಯ ಸಾಹಿತ್ಯ ಮುಂತಾದವುಗಳ ಸಂಗ್ರಹ ಕಾರ್ಯ; ಭಾಷಾಂತರ ಮತ್ತು ಪ್ರತೀಕರಣ ಸೇವೆ; ಬೇರೆ ಬೇರೆ ವಾರ್ತಾಪತ್ರಗಳಿಂದ ಸಂಗ್ರಹಿಸಿದ ವಿವರಗಳನ್ನು ಸಂಕಲಿಸಿ ಗ್ರಂಥಾಲಯ ವಾರ್ತಾಪತ್ರಗಳನ್ನು ಹೊರಡಿಸುವುದು, ಸಂಶೋಧನೆ ಮತ್ತು ತಾಂತ್ರಿಕ ವರದಿ ದರಗಳನ್ನು ಕಾಪಾಡುವುದು; ದತ್ತಾಂಶ ಬ್ಯಾಂಕುಗಳನ್ನು ನಿರ್ಮಿಸುವುದು- ಇವು ಈ ಗ್ರಂಥಾಲಯಗಳ ಕೆಲವು ಮುಖ್ಯ ಕೆಲಸಗಳಾಗಿವೆ. ಒಂದು ವ್ಯವಹಾರೋದ್ಯಮಕ್ಕೆ ಸಂಬಂಧಿಸಿದಂತೆ ಮೌಲಿಕ ನಿರ್ಣಯವನ್ನು ಕೈಗೊಳ್ಳುವಾಗ ಬಾಹ್ಯ, ಸ್ಪರ್ಧಾ, ಮತ್ತು ಆಂತರಿಕ- ಎಂಬ ಮೂರು ಬಗೆಯ ವಿವರಣೆಗಳು ಬೇಕು. ಅವನ್ನು ಒದಗಿಸುವುದು ಈ ಗ್ರಂಥಾಲಯಗಳ ಗುರಿ. ಯೋಜನೆ ಮತ್ತು ನೀತಿನಿರ್ಣಯಕ್ಕೆ ಅಗತ್ಯವಾದವು ಬಾಹ್ಯ ವಿವರಗಳು. ಇದರಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆ, ವಾಣಿಜ್ಯ, ವ್ಯಾಪಾರ, ತಾಂತ್ರಿಕ 208 ಜ್ಞಾನ, ಸಂಶೋಧನೆ, ಅಭಿವೃದ್ಧಿ, ನೂತನ ಪರವಾನಗಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ನೀತಿ, ಬದಲಾಗುವ ಔದ್ಯೋಗಿಕ, ಕಾರ್ಮಿಕ ಮತ್ತು ನಿರ್ವಹಣಾವಿಧಾನಗಳು, ವಿದೇಶದ ನೂತನ ಉತ್ಪನ್ನಗಳ ಸ್ವರೂಪ, ರಫ್ತು ಅಂಕಿ ಸಂಖ್ಯೆಗಳು-ಮುಂತಾದ ವಿಚಾರಗಳಿಗೆ ಸಂಬಂಧಿಸಿದ ವಿವರಗಳೂ ಸೇರುತ್ತವೆ. ಮಹತ್ತ್ವಪೂರ್ಣವಾದ, ಕುಶಲಪತುಂಬಿದ ನಿರ್ಣಯಗಳನ್ನು ಕೈಗೊಳ್ಳಲು ಸ್ಪರ್ಧಾವಿವರಗಳು ಬೇಕು. ನೂತನ ಪರವಾನಗಿ, ನೂತನ ವಸ್ತುಗಳು, ಮಾರುಕಟ್ಟೆಗೆ ಸಂಬಂಧಿಸಿದ ಬುದ್ಧಿಕೌಶಲ, ಹಣಕಾಸುನೀತಿ, ವಿಸ್ತರಣ ಕಾರ್ಯಕ್ರಮಗಳು, ಇತರರೊಂದಿಗೆ ಸಹಭಾಗಿತ್ವ, ಸ್ಪರ್ಧಾಳುಗಳಿಗೆ ಸೇರಿದಂತೆ ವಿಲೀನ ಮುಂತಾದ ವಿವರಗಳನ್ನು ಇದು ಒಳಗೊಳ್ಳುತ್ತದೆ. ನಿಯಂತ್ರಣ ನಿರ್ಣಯಗಳನ್ನು ಕೈಗೊಳ್ಳಲು ಆಂತರಿಕ ವಿವರಗಳು ಅಗತ್ಯ. ಪ್ರಗತಿ ಸೂಚಿಸುವ ವರದಿಗಳು, ಹಣಕಾಸು ಸ್ಥಿತಿ, ಉತ್ಪಾದನೆ, ಮಾರುಕಟ್ಟೆ ಸಂಶೋಧನೆ, ಅಭಿವೃದ್ಧಿ ನಿರ್ವಹಣೆ ಮುಂತಾದವುಗಳಿಗೆ ಸಂಬಂಧಿಸಿದ ವರದಿಗಳು ಈ ಗುಂಪಿನಲ್ಲಿ ಸೇರುತ್ತವೆ. ಕಂಪನಿ ನೀತಿ ಮತ್ತು ಆಸಕ್ತಿಗಳನ್ನು ಕುರಿತ ಎಲ್ಲ ಅಂಶಗಳ ಬಗೆಗೆ ವ್ಯಾಪಕವಾದ ಜ್ಞಾನ, ಪ್ರಸ್ತುತ ಯೋಜನೆಗಳು ಸಂಭವನೀಯವಾದ ಮುಂದಿನ ಒಲವುಗಳು, ಇವುಗಳ ಬಗೆಗೆ ತಿಳಿವಳಿಕೆ ಇದರ ಗ್ರಂಥಪಾಲಕನಿಗೆ ಚೆನ್ನಾಗಿರಬೇಕು. ವಿಷಯಕ್ಕೆ ನೇರವಾಗಿ ಸಂಬಂಧಿಸಿದ, ಅದಕ್ಕೆ ಸಮೀಪವಾದ ಗ್ರಂಥಗಳು ದೊರೆಯುವಂತೆ ಆತ ಗ್ರಂಥಾಲಯವನ್ನು ಸಜ್ಜುಗೊಳಿಸಿರಬೇಕು. ಭಾರತದಲ್ಲಿ ತಾತಾ ಕೈಗಾರಿಕೆ ಸಂಸ್ಥೆಗಳು, ಸಾರಾಭಾಯಿ ಕೆಮಿಕಲ್ಸ್ ಮುಂತಾದವು ತಮ್ಮವೇ ಆದ ಸುಸಜ್ಜಿತ ಗ್ರಂಥಾಲಯ, ಸಂಶೋಧನಾಲಯಗಳನ್ನು ಹೊಂದಿವೆ. (00.00..) 3. ವೈದ್ಯಕೀಯ ಗ್ರಂಥಾಲಯಗಳು : ವೈದ್ಯಕೀಯ ವಿಷಯಗಳಿಗೆಂದೇ ಪ್ರತ್ಯೇಕವಾದ ಗ್ರಂಥಾಲಯಗಳು ಏರ್ಪಟ್ಟುದು ಈಚೆಗೆ. ಹಿಂದೆ ಅವು ಸಾರ್ವಜನಿಕ ಗ್ರಂಥಾಲಯದ ಒಂದು ಭಾಗವಾಗಿದ್ದುವು. ವೈದ್ಯವಿದ್ಯಾಶಾಲೆಗಳು, ಆಸ್ಪತ್ರೆಗಳು, ಔಷಧಿ ತಯಾರಿಕೆ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಇಲಾಖೆಗಳು ಮುಂತಾದ ಸಂಸ್ಥೆಗಳು ಒಳ್ಳೆಯ ವೈದ್ಯಕೀಯ ಗ್ರಂಥಗಳನ್ನು ಸಂಗ್ರಹಿಸುತ್ತವೆ. ಮಧ್ಯಯುಗದಲ್ಲಿ ಕಾರ್ಡೊವ ಮತ್ತು ಬುಖಾರಾಗಳಲ್ಲಿನ ಗ್ರಂಥಾಲಯಗಳಲ್ಲಿ ವೈದ್ಯವಿಷಯಕ್ಕೆ ಸಂಬಂಧಪಟ್ಟ ಗ್ರಂಥಗಳು ಹೇರಳವಾಗಿದ್ದರು. ಲಂಡನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ (1518) ಸಂಸ್ಥೆಯಲ್ಲಿನ ಗ್ರಂಥಾಲಯ ಆಧುನಿಕ ಗ್ರಂಥಾಲಯಗಳಲ್ಲಿ ತೀರ ಹಳೆಯದೆನ್ನಲಾಗಿದೆ. ಕ್ರೈಸ್ತ ವೈದ್ಯಕೀಯ ಕಾಲೇಜು ಗ್ರಂಥಾಲಯದ ಒಂದು ನೋಟ, ವಲ್ಲೂರು ಇಂದಿನ ಗ್ರಂಥಾಲಯಗಳು ವೈದ್ಯರುಗಳನ್ನು ಮಾತ್ರವಲ್ಲದ ಅಸಂಖ್ಯಾತ ನಿಯತಕಾಲಿಕೆಗಳನ್ನೂ ಸಂಗ್ರಡಗಿದೆ. ವೈದ್ಯಕೀಯ ಸಾಹಿತ್ಯದ ಬೆಳಸು ವ್ಯಾಪಕವೂ ಕ್ಷಿಪತರವೂ ಆದಂತೆಲ್ಲ ಸೂಚಿಗಳು ಸಾರಾಂಶಗಳು ಅನುವಾದಗಳು ಮತ್ತು ಗ್ರಂಥಸೂಚಿಗಳ ರೂಪದಲ್ಲಿ ಪರಾಮರ್ಶನ ಸೇವೆ-ಇವು ಬಹುವಿಶೇಷವಾದ ಪ್ರಾಮುಖ್ಯ ಪಡೆಯತೊಡಗಿವೆ. ಬೇರೆ ಬೇರೆ ವೈದ್ಯಕೀಯ ಗ್ರಂಥಾಲಯಗಳ ನಡುವಿನ ಸಹಕಾರ ಈಚೆಗೆ ಹೆಚ್ಚುತ್ತಿರುವುದು ಇನ್ನೊಂದು ಮುಖ್ಯ ಅಂಶ, ಮಡ್ಡ‌ ವೈದ್ಯಕೀಯ ಸಾಹಿತ್ಯದ ವಿಶ್ಲೇಷಣೆ ಮತ್ತು ರಿಟ್ರಿವಲ್‌ ವ್ಯವಸ್ಥೆ ಇದಕ್ಕೆ ಒಂದು ನಿದರ್ಶನ. ಕೆಲವು ಪ್ರಸಿದ್ಧ ಗ್ರಂಥಾಲಯಗಳು ತಮ್ಮಲ್ಲಿರುವ ಗ್ರಂಥಗಳ ಪಟ್ಟಿಯನ್ನು ತಯಾರಿಸಿದ್ದು ವೈದ್ಯಕೀಯ ಸಾಹಿತ್ಯವನ್ನು ವರ್ಗೀಕರಿಸುವುದಕ್ಕೆ ವಿಶೇಷವಾದ ಅನುಸೂಚಿಗಳನ್ನು ರೂಪಿಸಿವೆ.<noinclude></noinclude> g7y43e7jaekqi32lpxvois21lhg1r1e ಪುಟ:Mysore-University-Encyclopaedia-Vol-6-Part-14.pdf/೪೫ 104 118516 314202 2026-05-01T02:24:10Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 202 ಗ್ರಂಥಾಲಯ ವೈದ್ಯಕೀಯ ಗ್ರಂಥಾಲಯ ವಿಷಯಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಾಗಿ ಎರಡು ಸಮ್ಮೇಳನಗಳು: ಒಂದು-ಲಂಡನ್‌ನಲ್ಲಿ (1953), ಎರಡು-ವಾಷಿಂಗ್ಟನ್‌ನಲ್ಲಿ (1963) ನಡೆದವು. ಜೀವದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ... 314202 proofread-page text/x-wiki <noinclude><pagequality level="1" user="Pragathi. BH" /></noinclude>202 ಗ್ರಂಥಾಲಯ ವೈದ್ಯಕೀಯ ಗ್ರಂಥಾಲಯ ವಿಷಯಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಾಗಿ ಎರಡು ಸಮ್ಮೇಳನಗಳು: ಒಂದು-ಲಂಡನ್‌ನಲ್ಲಿ (1953), ಎರಡು-ವಾಷಿಂಗ್ಟನ್‌ನಲ್ಲಿ (1963) ನಡೆದವು. ಜೀವದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯು (ಎಎಚ್‌ ಒ) ಗ್ರಂಥಾಲ ವೈದ್ಯಕೀಯ ಜ್ಞಾನಕ್ಷೇತ್ರದಲ್ಲಿ ವಿಶ್ವಸಹಕಾರದ ಸಂಕೇತವಾಗಿದೆ. ಕೊಲಂಬಿಯ ವಿಶ್ವವಿದ್ಯಾಲಯ ಹಾಗೂ ಎಮೋರಿ ವಿಶ್ವವಿದ್ಯಾಲಯಗಳು ವೈದ್ಯಕೀಲು ಗ್ರಂಥಪಾಲನೆಯಲ್ಲಿ ಉನ್ನತ ಶಿಕ್ಷಣ ನೀಡುತ್ತವೆ. ಪ್ರಾಚೀನ ಭಾರತದಲ್ಲಿ ವೈದ್ಯಕೀಯ ಗ್ರಂಥಾಲಯಗಳಿದ್ದುವೇ ಇಲ್ಲವೇ ಎಂಬುದು ಸ್ಪಷ್ಟವಿಲ್ಲ. ಆಯುರ್ವೇದವನ್ನೇನೋ ತಕ್ಷಶಿಲೆ ಮತ್ತು ನಾಲಂದ ವಿಶ್ವವಿದ್ಯಾಲಯಗಳಲ್ಲಿ ಕ್ರಮಬದ್ಧವಾಗಿ ಅಧ್ಯಯನ ಮಾಡಲಾಗುತ್ತಿತ್ತು ಎಂ‌ದು ಸತ- ಐರೋಪ್ಯರು ಭಾರತಕ್ಕೆ ಹೋಮಿಯೋಪತಿ ಮತ್ತು ಅಲೋಪತಿಗಳನ್ನು ಪರಿಚಯ ಮಾಡಿಕೊಟ್ಟರು. ಭಾರತದಲ್ಲಿ ವೈದ್ಯಕೀಯ ಗ್ರಂಥಾಲಯಗಳ ನಡುವೆ ಸಹಕಾರ ಇರಬೇಕೆಂದು ಮೊದಲು ಸೂಚಿಸಿದ ಕೀರ್ತಿ ಬಹುಶಃ ಬಂಗಾಲ ವೈದ್ಯಕೀಯ ಸೇವಾವರ್ಗದಲ್ಲಿದ್ದ (1788) ಜಾನ್ ಪೀಟರ್ ಎನ್ನುವವನಿಗೆ ಸಲ್ಲುತ್ತದೆ. ಆದರೆ ಆತನ ಸಲಹೆಯನ್ನು ವೈದ್ಯಕೀಯ ಮಂಡಳಿ ಕೂಡಲೇ ಅಂಗೀಕರಿಸಲಿಲ್ಲ. ಭಾರತದಲ್ಲಿ ಮೊದಲು ವೈದ್ಯಕೀಯ ಕಾಲೇಜು ಪ್ರಾರಂಭವಾದ್ದು ಕಲ್ಕತ್ತದಲ್ಲಿ (50), ಆದರೆ ಅದರಲ್ಲಿ ಗ್ರಂಥಾಲಯವಾಗಲಿ, ಆಸ್ಪತ್ರೆಯಾಗಲಿ ಇರಲಿಲ್ಲ. ಸ್ವಾತಂತ್ರ್ಯ ಬಂದ ಸಮಯದಲ್ಲಿ ಭಾರತದಲ್ಲಿ 25 ವೈದ್ಯಕೀಂಡು ಕಾಲೇಜುಗಳಿದ್ದವು, ಆದರೆ ಅವುಗಳಲ್ಲಿ ಯಾವುದೂ 230ಕ್ಕಿಂತ ಹೆಚ್ಚು ಪತ್ರಿಕೆಗಳಿಗೆ ಚಂದಾದಾರಿಕೆ ಪಡೆದಿರಲಿಲ್ಲ. 1946ರಲ್ಲಿ ಡಿ.ಪಿ. ಮೆಕ್‌ಡೊನಾಲ್ಡ್ ಎಂಬಾತ ಒಂದು ಕೇಂದ್ರ ಗ್ರಂಥಾಲಯ ಬ್ಯೂರೋ ಸ್ಥಾಪಿಸಬೇಕೆಂದೂ ಸಾರಸಂಗ್ರಹ, ಅನುವಾದ, ಮೈಕ್ರೋಫಿಲ್ಡ್ ಮುಂತಾದ ಕೆಲಸಗಳಲ್ಲಿ ಅದು ತೊಡಗಬೇಕೆಂದೂ ಗ್ರಂಥಪಾಲಕತ್ವದಲ್ಲಿ ವಿಶೇಷ ತರಬೇತಿ ವ್ಯವಸ್ಥೆ ಮಾಡಬೇಕೆಂದೂ ಶಿಫಾರಸು ಮಾಡಿದ. ಸ್ವಾತಂತ್ರ್ಯಾನಂತರ ಅಲೋಪತಿ, ಆಯುರ್ವೇದ ಮತ್ತು ಯುನಾನಿ ಮಾದರಿಯ ವೈದ್ಯಕೀಯ ಶಾಲೆಗಳ ಸಂಖ್ಯೆ ಸ್ಥಿರಗತಿಯಲ್ಲಿ ಹೆಚ್ಚಿದೆ. 79 ಆಯುರ್ವೇದ ಕಾಲೇಜುಗಳು ಮತ್ತು ಸಂಸ್ಥೆಗಳ ಕಾರ್ಯವಿಧಾನವನ್ನು ಅಧ್ಯಯನ ಮಾಡಿದ (1960) ಉಡುಪ ಸಮಿತಿ, ಅವುಗಳಲ್ಲಿ ಕೇವಲ 31ಕ್ಕೆ ಮಾತ್ರ ಒಂದು ರೀತಿಯ ಗ್ರಂಥಾಲಯ ಸೌಲಭ್ಯ ಎನ್ನುವುದು ಇದ್ದಿತು, 27ಕ್ಕೆ ಆ ಸೌಲಭ್ಯ ಇರಲಿಲ್ಲ, 25 ಸಂಸ್ಥೆಗಳು ಆ ಬಗೆಗೆ ಯಾವ ವಿವರವನ್ನೂ ತಿಳಿಸಲಿಲ್ಲ ಎಂದು ವರದಿಮಾಡಿತು. ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯ : 1966ರ ಏಪ್ರಿಲ್ 7ರಂದು ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಅವರ ಕೇಂದ್ರ ವೈದ್ಯಕೀಯ ಗ್ರಂಥಾಲಯವನ್ನು ಭಾರತದ ರಾಷ್ಟ್ರೀಯ ವೈದ್ಯಕೀಯ ಗ್ರಂಥಾಲಯ ಎಂದು ಘೋಷಿಸಲಾಯಿತು. ಸದ್ಯದಲ್ಲಿ ಇದು ನವದೆಹಲಿಯಲ್ಲಿನ ಕಂಟೈಸ್ ಕೌನ್ಸಿಲ್ ಕಟ್ಟಡದಲ್ಲಿದೆ, ಸಮಗ್ರ ರಾಷ್ಟ್ರದಲ್ಲಿ ವೈದ್ಯವೃತ್ತಿಯ ಯಾರೇ ಆಗಲಿ ಇಲ್ಲಿ ನೆರವು ಪಡೆಯಬಹುದು. 1966ರ ಕೊನೆಗೆ ಈ ಗ್ರಂಥಾಲಯದಲ್ಲಿ ಸು. 4,60,000 ಗ್ರಂಥಗಳು ಮತ್ತು ವರದಿಗಳು, ನಿಯತಕಾಲಿಕೆಗಳ 18,000 ಕಟ್ಟುಕಟ್ಟದ ಸಂಪುಟಗಳು, 2200 ಪುನರ್ಮುದ್ರಣಗಳು, 1000 ಮೈಕ್ರೋಕಾರ್ಡುಗಳು ಮತ್ತು 25 ಮೈಕ್ರೋಫಿಲ್ಲುಗಳು ಮತ್ತು ಫೋಟೋಪ್ರತಿಗಳು ಸಂಗ್ರಹವಾಗಿದ್ದವು. 1500 ನಿಯತಕಾಲಿಕೆಗಳು ಬರುತ್ತಿದ್ದವು. ಭಾರತದ ಗ್ರಂಥಾಲಯಗಳಲ್ಲಿನ ವೈದ್ಯಕೀಯ ನಿಯತಕಾಲಿಕಗಳ ಕೇಂದ್ರೀಯ ಸೂಚಿ ಮತ್ತು ಭಾರತೀಯ ವೈದ್ಯಕೀಯ ನಿಯತಕಾಲಿಕೆಗಳ ಸೂಚಿ ಎಂಬ ಎರಡು ಸೂಚಿಗಳನ್ನು ಈ ಗ್ರಂಥಾಲಯ ಪ್ರಕಟಿಸುತ್ತಿದೆ. ಶೈಕ್ಷಣಿಕ ಸಂಸ್ಥೆಗಳಿಗೆ ಸೇರಿರುವ ಗ್ರಂಥಾಲಯಗಳಲ್ಲದೆ ಭಾರತದಲ್ಲಿ ಇನ್ನು ಕೆಲವು ಪ್ರಮುಖವಾದ ವೈದ್ಯಕೀಯ ಗ್ರಂಥಾಲಯಗಳಿವೆ. ಅವು ಭಾರತದ ಮಲೇರಿಯಾ ಸಂಸ್ಥೆ, ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ (ಮೈಸೂರು), ಆಲ್ ಇಂಡಿಯ ಇನ್‌ಸ್ಟಿಟ್ಯೂಟ್‌ ಆಫ್ ಮೆಂಟಲ್ ಹೆಲ್ತ್‌ (ಬೆಂಗಳೂರು), ಕೇಂದ್ರ ಸಂಶೋಧನ ಸಂಸ್ಥೆ (ಕಸೌಲಿ), ತಾತಾ ಇನ್‌ ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ರಿಸರ್ಚ್ (ಮುಂಬಯಿ), ದಿ ಹಫಿನ್‌' ಇನ್‌ಸ್ಟಿಟ್ಯೂಟ್ (ಮುಂಬಯಿ), ಗಿಂಡಿಯಲ್ಲಿರುವ ಕಿಂಗ್‌ ಇನ್‌ಸ್ಟಿಟ್ಯೂಟ್, ದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ದಿ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್‌ ಸರ್ವಿಸಸ್-ಈ ಸಂಸ್ಥೆಗಳಲ್ಲಿವೆ. (ಎಚ್.ಎ.ಕೆ.) 4. ಸರ್ಕಾರಿ ಆಡಳಿತ ಶಾಖೆ ಗ್ರಂಥಾಲಯಗಳು : ಒಂದು ರಾಷ್ಟ್ರದ ಕೇಂದ್ರ ಹಾಗೂ ರಾಜ್ಯಸರ್ಕಾರಗಳ ವಿವಿಧ ಸಚಿವ ಖಾತೆಗಳಿಗೆ, ವಿಭಾಗಗಳಿಗೆ, ವಿಶಿಷ್ಟ ಸಂಸ್ಥೆಗಳಿಗೆ ಸೇರಿಕೊಂಡಿರುವ ಗ್ರಂಥಾಲಯಗಳನ್ನು ಈ ಬಗೆಯವಾಗಿ ವಿಂಗಡಿಸುತ್ತಾರೆ. ಇವುಗಳ ನಿರ್ವಹಣೆ, ವೆಚ್ಚ ಎಲ್ಲವೂ ಸಂಬಂಧಪಟ್ಟ ಸರ್ಕಾರಕ್ಕೆ ಸೇರಿದ್ದಾಗಿರುತ್ತದೆ. ಈಚಿನ ದಶಕಗಳಲ್ಲಿ ಸರ್ಕಾರದ ವ್ಯವಹಾರ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಲಿದೆ. ಸ್ವತಂತ್ರ ಭಾರತದಲ್ಲಂತೂ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಅನ್ಯರಾಷ್ಟ್ರಗಳೊಂದಿಗೆ ಬಾಂಧವ್ಯಗಳಿಂದಾಗಿ ಸರ್ಕಾರದ ಆಡಳಿತ ವ್ಯವಹಾರ ದಿನೇದಿನೇ ವಿಶಾಲತರವಾಗುತ್ತ ಹೋಗುತ್ತಿದೆ. ಆಡಳಿತಗಾರರು ಎಷ್ಟೇ ಸಮರ್ಥರಾಗಿರಲಿ, ಅವರಿಗೆ ವಿಶಿಷ್ಟ ಪರಿಣತರ ನೆರವು ಬೇಕು. ಅದಕ್ಕೆ ಪೋಷಕವಾಗಿ ದೇಶವಿದೇಶಗಳಿಗೆ ಭೂತವರ್ತಮಾನಕಾಲಗಳಿಗೆ ಸಂಬಂಧಿಸಿದ ವಿಷಯಜ್ಞಾನ ಒದಗಿಸುವ ಬರಹ, ದಾಖಲೆಗಳೂ ಬೇಕು. ಆಡಳಿತಗಾರರು ಕೈಗೊಳ್ಳುವ ನಿರ್ಣಯಗಳು ತಪ್ಪಾದ ಅಥವಾ ಅಸಂಪೂರ್ಣವಾದ ಅಂಕಿಅಂಶಗಳ ಮೇಲೆ ಆಧಾರಗೊಂಡು ಅನಾಹುತಕ್ಕೆ ಎಡೆಗೊಡದಿರಬೇಕಾದರೆ ಇದು ಅತ್ಯಗತ್ಯ ಎಂದೇ ಸರ್ಕಾರಿ ವ್ಯವಹಾರಕ್ಕೆ ಬಹು ಸಮರ್ಪಕವಾದ ಗ್ರಂಥಾಲಯ ಸೇವೆ ಅತ್ಯಾವಶ್ಯಕವಾಗಿದೆ. ಇಂಥ ಗ್ರಂಥಾಲಯ ಮುಖ್ಯವಾಗಿ ಸರ್ಕಾರದ ಎಲ್ಲ ಪ್ರಕಟಣೆಗಳನ್ನೂ ಮೊದಲು ಸಂಗ್ರಹಿಸಿಡಬೇಕು, ಅಲ್ಲದ ಸಂಗ್ರಹಿಸಿದ ಸಾಹಿತ್ಯವನ್ನು ವ್ಯವಸ್ಥೆಗೊಳಿಸಿ, ದಾಖಲಿಟ್ಟು ಅಗತ್ಯವಾಗಿ ತಪ್ಪದೆ ಒದಗಿಸಲು ಏರ್ಪಾಡು ಮಾಡಬೇಕು. ಕ್ರಮೇಣ ಆ ಕ್ಷೇತ್ರಕ್ಕೆ ಸಂಬಂಧಪಟ್ಟ ಇತರ ಸಾಹಿತ್ಯ ಸಾಮಗ್ರಿಯನ್ನು ಪುಸ್ತಕ, ಕರಪತ್ರ ವರದಿ ಮುಂತಾದ ರೂಪಗಳಲ್ಲಿ ಪ್ರಕಟವಾಗಿರುವುದನ್ನು, ಸ್ವದೇಶ ವಿದೇಶ ಸರ್ಕಾರಗಳಿಗೆ ಸಂಬಂಧಪಟ್ಟಿರುವುದನ್ನು ಸಂಗ್ರಹಿಸಿ ಒದಗಿಸಲು ಯತ್ನಿಸಬೇಕು. ಮುಖ್ಯವಾಗಿ ಈ ಗ್ರಂಥಾಲಯಗಳು ಪರಾಮರ್ಶನ ಗ್ರಂಥಾಲಯಗಳು. ತಿಳಿವಳಿಕೆ ಒದಗಿಸುವುದು ಇವುಗಳ ಮುಖ್ಯ ಕೆಲಸ. ಸರ್ಕಾರದ ವರದಿಗಳು, ಬುಲೆಟಿನ್‌ಗಳು, ಗೆಜೆಟಿಯರುಗಳು, ಪುಸ್ತಿಕೆಗಳು, ವಿಷಯಾತ್ಮಕ ಸರ್ವೆಗಳು, ಶಾಸನಗಳು, ಕೈಪಿಡಿಗಳು ಮುಂತಾದ ಖಾಸಗಿ ಉಪಯೋಗಕ್ಕೆಂದೇ ಪ್ರಕಟವಾದ ಮೂಲಸಾಮಗ್ರಿ ಮೊತ್ತಮೊದಲು ಈ ಗ್ರಂಥಾಲಯಗಳಿಗೆ ಒದಗುವುದರಿಂದ ಇವುಗಳ ಪ್ರಾಧಾನ್ಯ ಅಧಿಕವಾಗಿದೆ. ಇದರ ಜೊತೆಗೆ ಇವು ಸಾಮಾನ್ಯವಾಗಿ ಇತಿಹಾಸ, ಅರ್ಥಶಾಸ್ತ್ರ ರಾಜ್ಯಶಾಸ್ತ್ರ, ನ್ಯಾಯ, ಭೂಗೋಳ, ಪ್ರವಾಸ, ಕೃಷಿವಿಜ್ಞಾನ, ಕಲೆ, ವಾಸ್ತುಶಿಲ್ಪ ಮತ್ತು ಜೀವನಚರಿತ್ರೆಗಳಿಗೆ ಸಂಬಂಧಿಸಿದ ಮುಖ್ಯ ಗ್ರಂಥಗಳನ್ನೂ ನಿಯತಕಾಲಿಕೆಗಳನ್ನೂ ಸಂಗ್ರಹಿಸುತ್ತವೆ. ಕೇಂದ್ರ ಸೆಕ್ರೆಟೇರಿಯಟ್ ಗ್ರಂಥಾಲಯ ಹಾಗೂ ರಾಜ್ಯ ಸೆಕ್ರೆಟೇರಿಯಟ್ ಗ್ರಂಥಾಲಯಗಳು ತಮ್ಮ ತಮ್ಮ ಸರ್ಕಾರದ ಪ್ರಕಟಣೆಗಳೆಲ್ಲದರ ಒಂದೊಂದು ಪ್ರತಿಯನ್ನಾದರೂ ಇಟ್ಟಿರುವುದು ಒಳ್ಳೆಯದು. ವ್ಯವಸ್ಥೆ, ವರ್ಗಿಕರಣ, ಸೂಚೀಕರಣ ಮುಂತಾದ ತಾಂತ್ರಿಕ ಅಂಶಗಳು ಒಂದೊಂದು ಗ್ರಂಥಾಲಯದಲ್ಲೂ ಒಂದೊಂದು ರೀತಿಯಲ್ಲಿರುತ್ತವೆ. ಮುಖ್ಯವಾಗಿ ಗ್ರಂಥಾಲಯಗಳಲ್ಲಿನ ಸಿಬ್ಬಂದಿಯ ಬಹುಪಾಲು ಜನ ಪರಾಮರ್ಶನ ಹಾಗೂ ದಾಖಲು ಕೆಲಸಕ್ಕೆ ಗಮನ ಕೊಡಬೇಕಾಗುತ್ತದೆ. ವಿಭಾಗ ಗ್ರಂಥಾಲಯಗಳಿಗೆ ಪುಸ್ತಕ ಕೊಳ್ಳುವಿಕೆ, ವರ್ಗಿಕರಣ, ಸೂಚೀಕರಣ ಮುಂತಾದ ಕೆಲಸಗಳನ್ನು ಕೇಂದ್ರೀಕರಿಸುವುದು ಉತ್ತಮ. ಇದರಿಂದ ಈ ಗ್ರಂಥಾಲಯಗಳ ತಾಂತ್ರಿಕ ಸಿಬ್ಬಂದಿ ಹೆಚ್ಚು ಕಾಲವನ್ನು ಸಮರ್ಪಕವಾದ ಪರಾಮರ್ಶನ ಹಾಗೂ ದಾಖಲು ಕೆಲಸಗಳಿಗೆ ವಿನಿಯೋಗಿಸುವುದು ಸಾಧ್ಯವಾಗುತ್ತದೆ. ನವದೆಹಲಿಯ ಕೇಂದ್ರ ಸೆಕ್ರೆಟೇರಿಯಟ್ ಗ್ರಂಥಾಲಯ ಮತ್ತು ಪಾರ್ಲಿಮೆಂಟ್ ಗ್ರಂಥಾಲಯ, ಭಾರತದ ಮಾನವಶಾಸ್ತ್ರ ಸರ್ವಕ್ಷಣ ಗ್ರಂಥಾಲಯ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯ ಗ್ರಂಥಾಲಯ, ರಾಜ್ಯ ಸರ್ಕಾರಗಳ ಅರ್ಥಸಚಿವ ಶಾಖೆ, ಅಡಳಿತ ಹಾಗೂ ಶಿಕ್ಷಣ ಖಾತೆಗಳ ಗ್ರಂಥಾಲಯಗಳು-ಇವು ತಮ್ಮವೇ ಆದ ಉತ್ತಮ ಗ್ರಂಥಾಲಯಗಳನ್ನು ಹೊಂದಿವೆ. (2.0.8) 5. ಇಂಡಿಯನ್ ಆಫೀಸ್ ಗ್ರಂಥಾಲಯ : ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿಗಳಲ್ಲಿ ಕೆಲವರು ಭಾರತದಲ್ಲಿ ತಮಗೆ ಲಭ್ಯವಾದ ಸುಂದರ ಹಸ್ತಪ್ರತಿಗಳನ್ನು ಸಂಗ್ರಹಿಸಿದರಲ್ಲದೆ ಸ್ವದೇಶಕ್ಕೆ ಮರಳಿದ ಬಳಿಕ ತಾವು ಕಲೆಹಾಕಿದ ಹಸ್ತಪ್ರತಿಗಳನ್ನು ಕಂಪನಿಗೆ ಕಾಣಿಕೆಯಾಗಿ ಕೊಟ್ಟರು. ಹೀಗೆ ಪ್ರಾರಂಭವಾದ ಹಸ್ತಪ್ರತಿ ಹಾಗೂ ಗ್ರಂಥಗಳ ಸಂಗ್ರಹವನ್ನು ಕಂಪನಿಯ ನಿರ್ದೇಶಕರು 1801ರಲ್ಲಿ ಕಂಪನಿಯ ಗ್ರಂಥಾಲಯವನ್ನಾಗಿ ಪರಿವರ್ತಿಸಿದರು. 1858ರಲ್ಲಿ ಬ್ರಿಟಿಷ್ ಸರ್ಕಾರ ಕಂಪನಿಯ ಕಡೆಯಿಂದ ಅಧಿಕಾರವನ್ನು ವಹಿಸಿಕೊಂಡಿತು. ಅಂದಿನಿಂದ ಈ ಗ್ರಂಥಾಲಯ ಭಾರತದ ಸೆಕ್ರೆಟರಿ ಆಫ್ ಸ್ಟೇಟ್ ಅವರ ಕಚೇರಿಯ ಗ್ರಂಥಾಲಯವಾಗಿ ಮಾರ್ಪಾಡಾಯಿತು. 1947ರ ಅನಂತರ ಇದು ಕಾಮನ್‌ವೆಲ್ತ್ ಸೆಕ್ರೆಟರಿ ಆಫ್ ಸ್ಟೇಟ್ ಅವರ ಕಚೇರಿಯ ಗ್ರಂಥಾಲಯವಾಗಿ ತನ್ನ ಸೇವೆಯನ್ನು ಮುಂದುವರಿಸಿದೆ. ಈಗ ಭಾರತ ಹಾಗೂ ಇತರ ಪೌರಸ್ಯ ದೇಶಗಳಿಗೆ ಸಂಬಂಧಪಟ್ಟ ಅಮೂಲ್ಯ ಸಾಮಗ್ರಿಗಳ ಸಂಗ್ರಹ ಈ ಗ್ರಂಥಾಲಯದಲ್ಲಿದೆ. ಈ ಗ್ರಂಥಾಲಯದಲ್ಲಿ ಮುದ್ರಿತ ಗ್ರಂಥಗಳ ಉತ್ತಮ ಸಂಗ್ರಹವಿದೆ. ಇಂಥ ಗ್ರಂಥಗಳನ್ನು ಕೊಂಡುಕೊಂಡಾಗಲಿ ಇಲ್ಲವೆ 1867 ರಿಂದ 1948ರ ಅವಧಿಯಲ್ಲಿ 1867ರ ಇಂಡಿಯನ್ ಪ್ರೆಸ್ ಮತ್ತು ರಿಜಿಸ್ಟ್ರೇಶನ್ ಆಫ್ ಬುಕ್ಸ್ ಕಾಯದೆಯ ಸೌಲಭ್ಯದಿಂದ ಇಲ್ಲವೆ ಇತರ<noinclude></noinclude> ph0z98xhkgyfh8wgkejdhs2a4eomhei ಪುಟ:Mysore-University-Encyclopaedia-Vol-6-Part-14.pdf/೪೬ 104 118517 314203 2026-05-01T02:24:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯಗಳು ಮತ್ತು ಸಂಘಸಂಸ್ಥೆಗಳೊಡನೆ ಗ್ರಂಥಗಳ ಅದಲುಬದಲಾವಣೆಯಿಂದ ಈ ಸಂಗ್ರಹವನ್ನು ಬೆಳೆಸಲಾಗಿದೆ. 1948ರ ಅನಂತರ ಭಾರತ ಮತ್ತು ಪಾಕಿಸ್ತಾನಗಳ ಪ್ರಚಲಿತ ಪ್ರಕಟನೆಗಳನ್ನು ಕೊಂಡುಕೊಂಡೇ ಈ ಸಂಗ್ರಹಕ್ಕೆ ಕೂಡಿಸಲಾ... 314203 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯಗಳು ಮತ್ತು ಸಂಘಸಂಸ್ಥೆಗಳೊಡನೆ ಗ್ರಂಥಗಳ ಅದಲುಬದಲಾವಣೆಯಿಂದ ಈ ಸಂಗ್ರಹವನ್ನು ಬೆಳೆಸಲಾಗಿದೆ. 1948ರ ಅನಂತರ ಭಾರತ ಮತ್ತು ಪಾಕಿಸ್ತಾನಗಳ ಪ್ರಚಲಿತ ಪ್ರಕಟನೆಗಳನ್ನು ಕೊಂಡುಕೊಂಡೇ ಈ ಸಂಗ್ರಹಕ್ಕೆ ಕೂಡಿಸಲಾಗುತ್ತಿದೆ. ಭಾರತೀಯ ವಿಷಯದ ಎಲ್ಲ ಮಹತ್ತ್ವದ ಗ್ರಂಥಗಳನ್ನೂ ಸಂಗ್ರಹಿಸುವ ಧೋರಣೆಗಳನ್ನು ಈಗಲೂ ಈ ಗ್ರಂಥಾಲಯ ಇಟ್ಟುಕೊಂಡಿದೆ. ಅಂತೆಯೇ ಭಾರತ- ಪಾಕಿಸ್ತಾನಗಳ ಇತಿಹಾಸ, ಜನಜೀವನ, ಸಂಸ್ಕೃತಿಗಳ ವಿಷಯದ ಯಾವ ಗ್ರಂಥ ಅದಾವ ಭಾಷೆಯಲ್ಲಿದ್ದರೂ ಈ ಸಂಸ್ಥೆಯಲ್ಲಿ ಅದನ್ನು ಕಾಣಬಹುದಾಗಿದೆ. ಜೊತೆಗೆ 90,000 ಮುದ್ರಿತ ಐರೋಪ್ಯ ಗ್ರಂಥಗಳ ಸಂಗ್ರಹವೂ ಇದ್ದು ಅದರಲ್ಲಿ ಇಂಗ್ಲಿಷ್ ಮತ್ತು ಯುರೋಪಿನ ಭಾಷೆಗಳಲ್ಲಿನ ಗ್ರಂಥಗಳಿವೆ. ಸರ್ಕಾರಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಿಂದಿನಿಂದ ಇಂದಿನವರೆಗಿನ ಪ್ರಕಟಣೆಗಳೆಲ್ಲವನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಈ ಗ್ರಂಥಾಲಯದಲ್ಲಿ 2700 ನಿಯತಕಾಲಿಕೆಗಳ ಸಂಗ್ರಹವಿದ್ದು ಇವೆಲ್ಲ ಭಾರತೀಯ ವಿಷಯಗಳ ಮೇಲೆ ಐರೋಪ್ಯ ಭಾಷೆಗಳಲ್ಲಿವೆ. ಇಂಥ ಭಾರತೀಯ ಅಭ್ಯಾಸದ ಮೇಲಿನ ಪ್ರಚಲಿತ ನಿಯತಕಾಲಿಕೆಗಳನ್ನು ಈಗಲೂ ಗ್ರಂಥಾಲಯ ಪಡೆಯುತ್ತಲಿದೆ. ಗ್ರಂಥಾಲಯ ಪ್ರಮುಖ ಭಾರತೀಯ ವೃತ್ತಪತ್ರಿಕೆಗಳನ್ನು ತರಿಸುತ್ತಲಿದೆಯಲ್ಲದೆ, ಇಲ್ಲಿ 18ನೆಯ ಶತಮಾನದ ಮಹತ್ತ್ವದ ಸಮಾಚಾರ ಪತ್ರಗಳ ಸಂಪೂರ್ಣ ಸಂಗ್ರಹವಿದೆ. ಪ್ರಾಚ್ಯ ಮುದ್ರಿತ ಗ್ರಂಥಗಳು : ಈ ಸಂಗ್ರಹ ಎಲ್ಲ ಪೌರಸ್ಯ ಭಾಷೆಗಳಲ್ಲಿನ ಮುದ್ರಿತ ಗ್ರಂಥಗಳನ್ನೂ ಐರೋಪ್ಯ ಭಾಷೆಗಳಲ್ಲಿ ಭಾಷಾಂತರಗೊಂಡ ಕೃತಿಗಳನ್ನೂ ಒಳಗೊಂಡಿದೆ. ಇದರಲ್ಲಿ ಅರಬ್ಬಿ (6,500), ಪರ್ಷಿಯನ್ (6,000) ಸಂಸ್ಕೃತ ಮತ್ತು ಪ್ರಾಕೃತ (21,500), ಅವಸ್ತ್ರ ಮತ್ತು ಪಹ್ಲವಿ (100), ಚೀನಿ (1,850) ಭಾಷೆಗಳ ಅತ್ಯಮೂಲ್ಯ ಮುದ್ರಿತ ಗ್ರಂಥಗಳಿವೆ. ಅಲ್ಲದೆ ಬರ್ಮೀಸ್, ಟಿಬೆಟನ್ ಭಾಷೆಗಳ ಗ್ರಂಥಗಳು ಸೇರಿವೆ. ಮಿಕ್ಕಂತೆ ಆರ್ಯಭಾಷೆಗಳಿಗೆ ಸಂಬಂಧಿಸಿದಂತೆ ಅಸ್ಸಾಮಿ (700), ಬಂಗಾಲಿ (24,000), ಗುಜರಾತಿ (10,000), &00 (23,000), 8 (129), above (9,500), 3 (478), ಒರಿಯ (4,000), ಪಂಜಾಬಿ (6,000), ರಾಜಸ್ಥಾನಿ (94), ಸಿಂಧಿ (2,500), ಉರ್ದು (16,000) ಗ್ರಂಥಗಳೂ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದಂತೆ ಬ್ರಾಹೂಈ (12), ಕನ್ನಡ (3,000), ಕೊತ (4), ಕುಯಿ (6), ಮಲೆಯಾಳಂ (2,500), ತಮಿಳು (15,500), ತೆಲುಗು (6,500), ತುಳು (28), ತೋಡ (2) ಗ್ರಂಥಗಳೂ ಇವೆ. ಹಸ್ತಪ್ರತಿಗಳು : ಈ ಸಂಗ್ರಹದಲ್ಲಿ ಕಾಗದ, ತಾಡೋಲೆ, ಕಟ್ಟಿಗೆ, ಡವಗಿ, ಬಮಗಾರ, ಬೆಳ್ಳಿ ಮತ್ತು ಇತರ ಸಾಮಗ್ರಿಗಳ ಮೇಲೆ ಅಕ್ಷರ ಕೆತ್ತಿದ ಇಲ್ಲವೆ ಟೈಪ್ ಮಾಡಿದ ಪ್ರತಿಗಳನ್ನು ಶೇಖರಿಸಲಾಗಿದೆ. ಇವನ್ನು ಭಾಷಾವಾರು ವಿಂಗಡಿಸಿ ಒಂದೆಡೆ ಸಂಗ್ರಹಿಸಲಾಗಿದೆ. ಇದರಲ್ಲಿ ಓರೆ ಸಂಗ್ರಹ (ಈಸ್ಟ್ ಇಂಡಿಯ ಕಂಪನಿಯ ಇತಿಹಾಸಕಾರ ರಾಬರ್ಟ ಓರೆ ಕಲೆಹಾಕಿದ ಗ್ರಂಥಗಳು) ಮೊಟ್ಟಮೊದಲಿನದಾಗಿವೆ. ಬೆಲೆಯುಳ್ಳ ಸುಮಾರು 87 ವೈಯಕ್ತಿಕ ಸಂಗ್ರಹಗಳು ಈ ಗ್ರಂಥಾಲಯದ ಸಂಪತ್ತಾಗಿದ್ದು ಅಮೂಲ್ಯವೆನಿಸಿವೆ. ಈ ಗ್ರಂಥಾಲಯದ ಸಂಗ್ರಹ 3,50,000ಕ್ಕೂ ಮಿಕ್ಕಿದೆ. ಗ್ರಂಥ ಹಾಗೂ ಹಸ್ತಪ್ರತಿ ಇತ್ಯಾದಿಗಳ ವಿವರಗಳು ಈ ಕೆಳಗಿನಂತಿವೆ: 1. ಪೌರಸ್ತ್ರ ಭಾಷೆ 2. / ಐರೋಪ್ಯ ಭಾಷೆ 3. ಭಾರತೀಯ ಹಾಗೂ ಪರ್ಷಿಯನ್ 4. ಬ್ರಿಟಿಷ್ 5. ಆಗೇಯ ಏಷ್ಯ ಗ್ರಂಥಗಳು ಹಸ್ತಪ್ರತಿಗಳು ಕಿರುಚಿತ್ರಣ ಕಲಾಕೃತಿ ಚಿಕ 2,50,000 20,000 20,000 - 6,000 6. ಭಾರತೀಯ ಬಣ್ಣದ ಚಿತ್ರಗಳು 7. | ದಕ್ಷಿಣೇಷ್ಯ ರಾಷ್ಟ್ರಗಳ ಐತಿಹಾಸಿಕ ಚಿತ್ರಗಳು 8. 16, 17, 1830 ಶತಮಾನಗಳ ಭಾರತೀಯ ಗಳಾರತಿಗಳು 3,400 10,000 202 ಅಲ್ಲದೆ ದಕ್ಷಿಣ ಏಷ್ಯದ ನಕಾಶೆಗಳು 5000, ಸರ್ಕಾರಿ ಪ್ರಕಟಣೆಗಳು 10,000, 19ನೆಯ ಶತಮಾನದ ಪ್ರಾರಂಭದಿಂದಲೂ ಪ್ರಕಟಿಸಲ್ಪಟ್ಟ ಭಾರತೀಯ ನಿಯತಕಾಲಿಕೆಗಳ ಹಳೆಯ ಸಂಪುಟಗಳೂ ಲಭ್ಯವಿವೆ. 1947ರ ಅನಂತರ ಈ ಗ್ರಂಥಾಲಯಕ್ಕೆ ಹಲವು ವೈಸರಾಯರ-ಗವರ್ನರುಗಳ ಹಾಗೂ ಇನ್ನಿತರ ಬ್ರಿಟಿಷ್ ಅಧಿಕಾರಿಗಳ ಖಾಸಗೀ ಪತ್ರಗಳು ಕಾಗದಪತ್ರಗಳೂ ಸೇರಿದುವು. ಹೀಗಾಗಿ ಭಾರತದಲ್ಲಿಯ ಬ್ರಿಟಿಷರ ಆಳ್ವಿಕೆಯ ಇತಿಹಾಸವನ್ನು ಸಮಗ್ರವಾಗಿ ಬರೆಯಲಿಕ್ಕೆ ಈ ಸಂಗ್ರಹದ ಅವಲೋಕನ ಅವಶ್ಯ. ಇವುಗಳಿಗೆ ಸಹಾಯಕವಾಗಿ ವಿವಿಧ ಸೂಚಿಗಳೂ ಇವೆ. ಈ ಗ್ರಂಥಾಲಯ ಇಷ್ಟು ಉಚ್ಚಮಟ್ಟಕ್ಕೆ ಬರಲು ಕಾರಣ ಅಲ್ಲಿ ಸೇವೆ ಸಲ್ಲಿಸಿದ ಚಾರ್ಲ್‌ಸ್ ವಿಲ್ಕಿನ್ಸ್, ಎಚ್. ಎಚ್. ವಿಲ್ಸನ್, ಜೇಮ್ಸ್ ಬ್ಯಾಲೆಂಟಿನ್, ಹಾಲ್, ರೊಸ್ಟ್, ಸ್ಪಾನೆ, ಸಟನ್ ಮೊದಲಾದ ಬಹು ಭಾಷಾತಜ್ಞ ವಿದ್ವಾಂಸರು ಹಾಗೂ ನಿಮಣ ಗ್ರಂಥಪಾಲರುಗಳು. ಭಾರತ ಸ್ವಾತಂತ್ರ್ಯ ಪಡೆದ ಅನಂತರ, ಈ ಗ್ರಂಥಾಲಯದ ಸ್ವಾಮ್ಯ ಗ್ರೇಟ್ ಬ್ರಿಟನ್, ಭಾರತ, ಪಾಕಿಸ್ತಾನ ಈ ಮೂರು ದೇಶದೊಳಗೆ ಯಾವ ದೇಶಕ್ಕೆ ಸೇರಬೇಕು ಎಂಬ ವಿಷಯದ ಬಗ್ಗೆ ವಿವಾದವಿದೆ. ಭಾರತೀಯ ವಿಷಯದಲ್ಲಿ ಸಂಶೋಧನೆ ನಡೆಸಿರುವ ಸಂಶೋಧಕರಿಗೆ ಅವರು ಎಲ್ಲಿಯೇ ಇರಲಿ ಅವರಿಗೆ ಬೇಕಾದ ಮಾಹಿತಿಯನ್ನು ಫೋಟೋ ಪ್ರತಿ ಅಥವಾ ಮೈಕ್ರೋಫಿ ಮೂಲಕ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿತ್ತು. (ಕೆ.ಎಸ್.ಇ.ಎಸ್.ಆರ್.ಎಸ್ ಇ) 6. ಆರ್ಕೈವ್ನ್ (ಪತ್ರಗಾರ) : ದಾಖಲೆ ಪತ್ರಗಳು, ಇವುಗಳನ್ನಿಟ್ಟಿರುವ ಸ್ಥಳ ಮತ್ತು ಇವನ್ನು ರಕ್ಷಿಸಿಕೊಂಡು ಬರಲು ರಚಿತವಾಗಿರುವ ಆಡಳಿತ ವ್ಯವಸ್ಥೆ ಈ ಮೂರನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಹಳೆಯ ಗ್ರೀಕ್‌ನ ಪ್ರಕಾರ ಕಾರ್ಯಾಲಯಕ್ಕೆ ಸೇರಿದ ಎಲ್ಲ ವಸ್ತುಗಳು ಈ ಪದದಲ್ಲಿ ಅಡಕವಾಗಿವೆ. ಇಂದು ಇದರ ಅರ್ಥ ದಿನನಿತ್ಯ ವ್ಯವಹಾರದಲ್ಲಿ ಉಪಯೋಗಿಸಲ್ಪಡುವ ಇಲ್ಲವೆ ಉತ್ತರೋತ್ತರ ಉಪಯೋಗಕ್ಕಾಗಿ ರಕ್ಷಿಸಲ್ಪಟ್ಟಿರುವ ದಾಖಲೆ ಪತ್ರಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರ, ಸಂಸ್ಥೆ, ಸಂಸಾರ ಅಥವಾ ವ್ಯಕ್ತಿಗಳು ತಮ್ಮ ಆಡಳಿತದಲ್ಲಿ ಅಥವಾ ವ್ಯವಹಾರದಲ್ಲಿ ತಾವು ಕಳುಹಿಸಿದ, ಪಡೆದ ಅಥವಾ ತಮ್ಮಲ್ಲಿಯೇ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಬಳಸಿದ ಕಾಗದಪತ್ರಗಳು, ಪುಸ್ತಕ, ನಕ್ಷೆ, ಛಾಯಾ ಚಿತ್ರ, ವೃತ್ತಪತ್ರಿಕೆಗಳ ಕತ್ತರಿಸಿದ ಭಾಗಗಳು ಆರ್ಕೈವ್ ಎನ್ನಿಸಿಕೊಳ್ಳುತ್ತವೆ. ಹಾಗೆ ನೋಡಿದರೆ ಈ ನಿಯಮಕ್ಕೆ ಒಳಪಟ್ಟ ತಾಮ್ರಶಾಸನ, ಓಲೆ, ಕಡ್ಡನ್ ಮೊದಲಾದ ಎಲ್ಲ ದಾಖಲೆ ಪತ್ರಗಳನ್ನೂ ಆಕ್ಷಿಸ್ಟ್ ಎಂದೇ ಕರೆಯಬೇಕಾಗುತ್ತದೆ. ಕನ್ನಡದಲ್ಲಿ ಅರ್ಕವ್ ಎಂಬುದಕ್ಕೆ ಪತ್ರಾಗಾರ ಎಂಬ ಪದವನ್ನು ಬಳಸಲಾಗುತ್ತಿದೆ. ಪ್ರಪಂಚದಲ್ಲಿ ಆರ್ಕೈವ್ ಸಂಸ್ಥೆಯ ಸ್ಥಾಪನೆ ಮೊದಲು ಪ್ರಾರಂಭವಾದದು ಭಾನಲ್ಲಿ 1789ರ ಮಹಾಕ್ರಾಂತಿಯ ಅನಂತರ ಹಿಂದಣ ದಾಖಲೆಪತ್ರಗಳನ್ನು ಕಾಪಾಡಲೋಸುಗ ಈ ಸಂಸ್ಥೆ ಹುಟ್ಟಿಕೊಂಡಿತು. ಇಂಗ್ಲೆಂಡಿನಲ್ಲಿ 1838ರಲ್ಲಿ ಪಬ್ಲಿಕ್ ರಿಕಾರ್ಡ್ ಆಫೀಸ್ ಸ್ಥಾಪಿತವಾಯಿತು. ಅನಂತರ ಸುಮಾರು 100 ವರ್ಷಗಳಾದ ಮೇಲೆ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಫ್ಯಾಷನಲ್ ಆರ್ಕೈನ್ಸ್‌ ಸಂಸ್ಥೆ ಪ್ರಾರಂಭವಾಯಿತು (194 ಹೀಗೆಯೆ ಕೆನಡ, ಆಸ್ಟ್ರೇಲಿಯ, ಆಫ್ರಿಕ ಮತ್ತು ಏಷ್ಯಗಳಲ್ಲೂ ಇಂಥ ಸಂಸ್ಥೆಗಳು ಸ್ಥಾಪಿತವಾದವು. ಏಷ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ಆಧುನಿಕ ಯಂತ್ರೋಪಕರಣ ಗಳಿಂದ ಕೂಡಿದ ಸಂಖ್ಯೆಯೆಂದರೆ ಭಾರತದಲ್ಲಿ ಸ್ಥಾಪಿತಂಗಿರುವ ಇಷನಲ್ ಆಕ್ಟೇನ್ಸ್ ಆಫ್ ಇಂಡಿಯ. ಇದು 1891ರಲ್ಲಿ ಕಲ್ಕತ್ತ ನಗರದಲ್ಲಿ ಜನ್ಮತಾಳಿ ಈಗ ನವದೆಹಲಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಈಸ್ಟ್ ಇಂಡಿಯ ಕಂಪನಿ ಸರ್ಕಾರದ ಕಾಗದ ಪತ್ರಗಳೂ ಸೇರಿದಂತೆ 1748ರಿಂದಲೂ ಕೇಂದ್ರ ಸರ್ಕಾರದಲ್ಲಿ ಉಪಯೋಗಗೊಂಡ ಎಲ್ಲ ದಾಖಲೆ ಪತ್ರಗಳನ್ನೂ ಕಾಪಾಡಲಾಗಿದೆ. ಜೊತೆಗೆ ಗಾಂಧೀಜಿ, ತಾಂಡನ್, ಗೋಖಲೆ, ಶ್ರೀನಿವಾಸಶಾಸ್ತ್ರಿ ಮೊದಲಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿಗಳ ಕಾಗದ ಪತ್ರಗಳು ರಕ್ಷಿತವಾಗಿವೆ. 5,000 ಇವನ್ನು ಇಲ್ಲಿ ಆಧುನಿಕ ಸಲಕರಣೆಗಳ ಸಹಾಯದಿಂದ ರಕ್ಷಿಸಿರುವುದೇ ಅಲ್ಲದೆ ಸಂಶೋಧನೆಗೆ ಉಪಯೋಗಿಸಿಕೊಳ್ಳಲು ಎಲ್ಲ ವಿಧವಾದ ನೆರವನ್ನೂ ನಡೆಸುತ್ತಿರುವುದಲ್ಲದೆ ಇಂಡಿಯನ್ ರ್ಅಪ್ ಎಂಬ ನಿಂತ ಕಾಲಿಕೆ'ಯನ್ನೂ ಪ್ರಕಟಿಸಲಾಗುತ್ತಿದೆ. - 800 5,000 ಈ ಕೇಂದ್ರೀಯ ಸಂಸ್ಥೆಯಂತೆಯೇ ಪ್ರಾಂತೀಯ ಸರ್ಕಾರಗಳೂ ಆರ್ಕೈವ್ ಸಂಸ್ಥೆಗಳನ್ನು ಸ್ಥಾಪಿಸಿ ದಾಖಲೆಗಳನ್ನು Pಡಿಕೊಂಡು ಬರುತ್ತಿದೆ. ಕೆಲವು ವಿಶ್ವವಿದ್ಯಾಲಯಗಳೂ ಸ್ವತಂತ್ರ ಸಂಸ್ಥೆಗಳು ಈ ಕೆಲಸವನ್ನು ಇದೀಗ ಮಾಡುತ್ತಿವೆ. ಎಲ್ಲ ಕಾಗದಪತ್ರಗಳೂ ಆರ್ಕೈವ್ ಆಗುವುದಿಲ್ಲ. ಅಥವಾ ಎಲ್ಲ ದಾಖಲೆ ಪತ್ರಗಳನ್ನೂ ಯಾವತ್ತಿಗೂ ಸಂರಕ್ಷಿಸಿಡಬೇಕಾದುದಿಲ್ಲ. ಯಾವುವು ಬಳಕೆಯಿಂದ ಹೊರತಾಗಿ, ಮುಂದಣ ಉಪಯುಕ್ತತೆಯ ದೃಷ್ಟಿಯಿಂದ ತಮಗಾಗಲಿ ತಮ್ಮ ಮುಂದಿನವರಿಗಾಗಲಿ ಕಾಪಾಡಲ್ಪಟ್ಟಿವೆಯೋ ಅವುಗಳು<noinclude></noinclude> 6gklc3qmf0b622qichmog612wpq5vd0 ಪುಟ:Mysore-University-Encyclopaedia-Vol-6-Part-14.pdf/೪೭ 104 118518 314204 2026-05-01T02:24:25Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 200 ಗ್ರಂಥಾಲಯ ಮಾತ್ರ ಆರ್ಕೈವ್ ಎನಿಸಿಕೊಳ್ಳುತ್ತವೆ. ಗ್ರಂಥಪಾಲರು ಆಗಿಂದಾಗ್ಗೆ ತಮ್ಮಲ್ಲಿರುವ ದಾಖಲೆಪತ್ರಗಳನ್ನು ಪರಿಶೀಲಿಸಿ, ಅನುಪಯುಕ್ತವಾದುವನ್ನು ನಾಶಪಡಿಸಿ, ಉಪಯುಕ್ತವಾದುವನ್ನು ಒಪ್ಪವಾಗಿಸಬೇಕಾಗುತ್ತ... 314204 proofread-page text/x-wiki <noinclude><pagequality level="1" user="Pragathi. BH" /></noinclude>200 ಗ್ರಂಥಾಲಯ ಮಾತ್ರ ಆರ್ಕೈವ್ ಎನಿಸಿಕೊಳ್ಳುತ್ತವೆ. ಗ್ರಂಥಪಾಲರು ಆಗಿಂದಾಗ್ಗೆ ತಮ್ಮಲ್ಲಿರುವ ದಾಖಲೆಪತ್ರಗಳನ್ನು ಪರಿಶೀಲಿಸಿ, ಅನುಪಯುಕ್ತವಾದುವನ್ನು ನಾಶಪಡಿಸಿ, ಉಪಯುಕ್ತವಾದುವನ್ನು ಒಪ್ಪವಾಗಿಸಬೇಕಾಗುತ್ತದೆ. ದಾಖಲೆ ಪತ್ರಗಳ ವಿಶೇಷ ಗುಣಗಳನ್ನು ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಒಂದು ಆಡಳಿತ ಅನುಕೂಲತೆ, ಮತ್ತೊಂದು ಸಂಶೋಧನ ಸಹಾಯಕತೆ, ಆಡಳಿತದ ಅನುಕೂಲತೆಯಲ್ಲಿ ನಾಲ್ಕು ಮುಖ್ಯ ಗುಣಗಳನ್ನು ಗುರುತಿಸಬಹುದು : 1. ಆಡಳಿತ ಯಂತ್ರದಲ್ಲಿ ದಕ್ಷತೆಯನ್ನು ಹೆಚ್ಚಿಸುವುದು, ಸಂಸ್ಥೆ ಹಿಂದೆ ಅನುಸರಿಸಿದ ಕಾರ್ಯನೀತಿಗಳೂ ಕಾರ್ಯಚಟುವಟಿಕೆಗಳೂ ಮುಂದೆ ಅನುಸರಿಸಿ ಮಾಡಬೇಕಾದ ಕಾರ್ಯವ್ಯಾಪ್ತಿಯ ಅರಿವೂ ಉಂಟಾಗಿ ಕಾರ್ಯದಕ್ಷತೆ ಹೆಚ್ಚುತ್ತದೆ. 2. ಯಾವುದಾದರೂ ಆಸ್ತಿಯ ಅಥವಾ ಬೇರಾವುದೋ ತರಹದ ಹಕ್ಕನ್ನು ಸ್ಥಾಪಿಸುವಲ್ಲಿ ದಾಖಲೆಪತ್ರಗಳೇ ಮೂಲಾಧಾರವಾಗುತ್ತವೆ. 3. ಅವುಗಳಲ್ಲಡಗಿರುವ ಅಪೂರ್ವ ವಿಷಯಗಳು ಮತ್ತೆಲ್ಲಿಯೂ ದೊರಕಲಾರವು. ಯಾವುದೇ ವಿಷಯದ ತೀರ್ಮಾನ ಅಥವಾ ಅಂತಿಮ ನಿರ್ಧಾರ ಅಚ್ಚಾಗಿ ಪ್ರಕಟಗೊಂಡರೂ ಅದರ ಹಿನ್ನೆಲೆಯಲ್ಲಿ ನಡೆದ ಪತ್ರವ್ಯವಹಾರ ವಿಚಾರ ವಿನಿಮಯವೆಲ್ಲವೂ ದೊರೆಯುವುದು ದಾಖಲೆ ಪತ್ರಗಳಲ್ಲಿಯೇ. 4. ಅವುಗಳು ಆಡಳಿತ ಯಂತ್ರದ ಮೂಲ ಮತ್ತು ಬೆಳೆವಣಿಗೆಯನ್ನು ಸಾಧಾರಣವಾಗಿ ತೋರಿಸುತ್ತವೆ. ಈ ವಿಷಯ ಸರಿಯಾಗಿ ತಿಳಿದುಬರಬೇಕಾದರೆ ದಾಖಲೆಪತ್ರಗಳು ಹುಟ್ಟಿ ಬೆಳೆದುಬಂದ ರೀತಿಯಲ್ಲಿಯೇ ಅವನ್ನು ಕಾಪಾಡಿಕೊಂಡು ಬರಬೇಕಾಗುತ್ತದೆ. ಇನ್ನು ಸಂಶೋಧನೆಯ ವಿಚಾರ. ಹಿಂದೆ ದಾಖಲೆಪತ್ರಗಳನ್ನು ವಂಶಪರಂಪರೆ ಮತ್ತು ರಾಜಕೀಯ ಚರಿತ್ರೆಯ ಸಂಶೋಧನೆಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದರು. ಈಗ ಇವುಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಭೌಗೋಳಿಕ, ಕೈಗಾರಿಕಾದಿ ವಿಷಯಗಳಲ್ಲಿಯೇ ಅಲ್ಲದೆ, ಜನಸಂಖ್ಯೆ, ಯುದ್ಧ, ತಂತ್ರ ವಿಜ್ಞಾನ-ಮೊದಲಾದ ವಿವಿಧ ವಿಷಯಗಳಲ್ಲಿ ಇವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಸಂಶೋಧನೆಗಳಿಗೆ ಆಕರವಾಗಿ ಅತ್ಯಂತ ನಿಖರವೂ ಸಾಧಾರಣವೂ ಆದ ವಿಷಯಗಳೂ ದೊರೆಯುವುದು ಈ ಪತ್ರಗಳಲ್ಲೇ. ಇವುಗಳ ರಕ್ಷಣೆ ಮತ್ತು ಸರಿಯಾದ ಉಪಯೋಗ ಅತ್ಯಂತ ಮುಖ್ಯವಾದುದು. ಹೀಗೆ ವಿವಿಧ ಸಂಸ್ಥೆಗಳಿಂದ ರಕ್ಷಿತವಾದ ದಾಖಲೆಪತ್ರಗಳು, ಆಡಳಿತದಲ್ಲಿಯೇ ಅಲ್ಲದೆ ಸಂಶೋಧನ ಕೇಂದ್ರಗಳಲ್ಲಿಯೂ ಅತ್ಯಂತ ಉಪಯುಕ್ತವಾದ ಸಾಧನಗಳಾಗಿವೆ. (ಎಸ್.ಬಿ.ಎಸ್.) 7. ಹಸ್ತಪ್ರತಿ ಗ್ರಂಥಾಲಯಗಳು : ಮನುಷ್ಯ ತನ್ನ ಕೈಯಿಂದ ಪೆನ್ನು, ಪೆನ್ಸಿಲು ಅಥವಾ ಬೇರೆ ಬೇರೆ ಯಾವುದೇ ಉಪಕರಣದ ಸಹಾಯದಿಂದ ಬರೆದಿಟ್ಟ ದಾಖಲೆ ಹಸ್ತಪ್ರತಿ ಎನಿಸುತ್ತದೆ. ಮುದ್ರಣವನ್ನು ಕಂಡುಹಿಡಿಯುವುದಕ್ಕಿಂತಲೂ ಮುಂಚಿನ ಎಲ್ಲ ಲಿಖಿತ ದಾಖಲೆಗಳನ್ನು ಹಸ್ತಪ್ರತಿ ಎಂದು ಕರೆಯುವುದು ಸಂಪ್ರದಾಯ. ಬೆರಳಚ್ಚು ಮಾಡಿದ ಪ್ರತಿ ಹಸ್ತಪ್ರತಿಯಲ್ಲ. ಆದರೆ ವ್ಯವಹಾರದಲ್ಲಿ ಅದರ ವಿಶಿಷ್ಟ ಲಕ್ಷಣದಿಂದಾಗಿ ಅದೂ ಹಸ್ತಪ್ರತಿ ಎನಿಸಿಕೊಳ್ಳುತ್ತದೆ. ಅನೇಕ ಗ್ರಂಥಾಲಯಗಳು ಈಗ ಪ್ರಾಚೀನ ಹಸ್ತಪ್ರತಿಗಳನ್ನು ಮೈಕ್ರೋಫಿಲ್ಡ್‌, ಫೋಟೋಸ್ಪಾಟ್, ಜೆರಾಕ್ಸ್‌ ಪ್ರತಿ ಮೊದಲಾದ ರೂಪಗಳಲ್ಲಿ ಕಾಪಾಡುತ್ತಿವೆ. ಹಸ್ತಪ್ರತಿಯನ್ನು ಬರೆಯಲು ಬಳಸುವ ವಸ್ತುಗಳು ವಿವಿಧವಾಗಿವೆ : ಜೇಡಿಮಣ್ಣಿನ ಹಲಗೆಗಳು, ಓಲೆಗರಿಗಳು, ಪಪೈರಸ್, ಮರ, ಚರ್ಮ ಅಥವಾ ಕಾಗದ ಇತ್ಯಾದಿ. ಹಾಗೆಯೇ ಅವು ಹಲವು ರೂಪಗಳಲ್ಲಿಯೂ ಇರಬಹುದು- ಸುರಳಿಗಳು, ಬಿಡಿಹಾಳೆಗಳು, ಹೊಲಿದ ಪುಸ್ತಕಗಳು ಇತ್ಯಾದಿ. ಮುಖ್ಯವಾಗಿ ಹಸ್ತಪ್ರತಿಗಳಲ್ಲಿ ಗಾತ್ರ ಹಸ್ತಪ್ರತಿಗಳು, ಸಾಹಿತ್ಯಕ ಹಸ್ತಪ್ರತಿಗಳು, ಪತ್ರಾಗಾರಗಳು (ಆರ್ಕೈವ್) ಎಂದು ಮೂರು ಬಗೆ, ಕಲಾತ್ಮಕ ಹಸ್ತಪ್ರತಿ ಅತ್ಯಂತ ಪ್ರಮುಖವಾದ ಮಾದರಿ ಚಿತ್ರಗಳಿಂದ ಕೂಡಿರುತ್ತದೆ. ಅನೇಕ ವೇಳೆ ಬರೆದವರ ರುಜುವಿರುತ್ತದೆ. ಸಾಹಿತ್ಯಕ ಹಸ್ತಪ್ರತಿಗಳಲ್ಲಿ ಕಲಾತ್ಮಕ ಉತ್ಕೃಷ್ಟತೆಗಿಂತ ಮುಖ್ಯವಾಗಿ ಸಾಹಿತ್ಯ ಪಾಠದ ಕಡೆಗೆ ಹೆಚ್ಚು ಪ್ರಾಮುಖ್ಯವಿರುತ್ತದೆ. ಅಲ್ಲಿ ರೂಪಕ್ಕಿಂತ ಏಷಯ ಮುಖ್ಯ ಪುಸ್ತಕ ಪ್ರಕಟ ಮತ್ತು ಮಾರಾಟಗಳು ಹೆಚ್ಚಿದಂತೆ ಸಾಹಿತ್ಯಕ ಹಸ್ತಪ್ರತಿಗಳ ಪ್ರಾಮುಖ್ಯವೂ ಹೆಚ್ಚಿತು. ನೂತನ ಕ್ಷೇತ್ರದ ಮೂಲಕ ಒಬ್ಬ ಲೇಖಕನ ಪ್ರಸಿದ್ಧಿಯನ್ನು ಬೆಳಗಿಸಲು ಅವು ಕಾರಣವಾದವು. ಗ್ರಂಥಸಂಪಾದನ ಕಾರ್ಯದಲ್ಲಂತೂ ಮೂಲ ಪ್ರತಿಗಳಿಗೆ ಬಹಳ ಮಹತ್ತ್ವವಿದೆ. ಡೆಡ್‌ ಸ್ಮಾಲ್ಸ್' ಮೊದಲಾದ ಹಸ್ತಪ್ರತಿಗಳ ಪ್ರಾಮುಖ್ಯ ಎಷ್ಟೆಂಬುದು ಸರ್ವವಿದಿತವಾದ ವಿಷಯ. ಪತ್ರಾಗಾರಗಳಲ್ಲಿನ ಪ್ರತಿಗಳು ಬೆರಳಚ್ಚು ಅಥವಾ ಸಂಸ್ಕರಿಸಿದ ರೂಪಗಳಲ್ಲಿರಬಹುದು ಅಥವಾ ಮುದ್ರಿತ ವಸ್ತುಗಳೊಂದಿಗೆ ಮಿಶ್ರವಾಗಿರಬಹುದು. ಆದರೆ ಸಾಮಾನ್ಯವಾಗಿ ಅವೂ ಹಸ್ತಪ್ರತಿಗಳೇ. ಒಂದು ಪತ್ರಾಗಾರದಲ್ಲಿರುವ ಒಂದು ಬಿಡಿ ಹಸ್ತಪ್ರತಿಯ ಪ್ರಾಮುಖ್ಯ ಅದು ಇಡೀ ಪತ್ರಗಾರದೊಂದಿಗೆ ಯಾವ ರೀತಿಯಲ್ಲಿ ಸಂಬಂಧಿಸಿದೆ ಎಂಬುವುದನ್ನವಲಂಬಿಸಿರುತ್ತದೆ. ಒಂದು ಹಸ್ತಪ್ರತಿಯ ಪ್ರಾಮುಖ್ಯ ಅದರ ಅಪರೂಪತೆಯಲ್ಲಿರಬಹುದು, ಒಳಗೊಂಡ ವಿಷಯದಲ್ಲಿರಬಹುದು, ಅದು ಒಳಗೊಂಡಿರುವ ಚಿತ್ರದಲ್ಲಿರಬಹುದು ಅಥವಾ ಐತಿಹಾಸಿಕ ದಾಖಲೆಗಳಲ್ಲಿ ಒಂದು ಕೊಂಡಿಯಾಗಿ ಅದು ಉಪಯೋಗಕ್ಕೆ ಬರುವ ರೀತಿಯಲ್ಲಿರಬಹುದು. ಹಸ್ತಪ್ರತಿ ಗ್ರಂಥಾಲಯ ಈ ಕೆಲವು ಕನಿಷ್ಠ ಅಗತ್ಯಗಳನ್ನು ಪೂರೈಸುವಂತಿರಬೇಕು: 1. ಇಡೀ ಆವರಣ ಅಗ್ನಿನಿರೋಧಕವಾಗಿರಬೇಕು. 2. ಸಂಶೋಧಕರಿಗೆ ಹಸ್ತಪ್ರತಿಗಳು ಎಟಕುವ ಸ್ಥಳದಲ್ಲಿರಬೇಕು ಅಥವಾ ವ್ಯವಸ್ಥಿತವಾದ ಒಂದು ಕ್ರಮದಲ್ಲಿ ದೊರಕುವಂತಿರ ಬೇಕು. 3. ಸಿಬ್ಬಂದಿ ವರ್ಗದವರಿಗೆ ತಕ್ಕ ಅರ್ಹತೆಯಿರಬೇಕು. ಇದಕ್ಕಾಗಿ ಕೊಟ್ಟ ವಿಶೇಷ ಪರಿಣತಿ ಅವರಿಗೆ ಇರಬೇಕು. 4. ಹಣಕಾಸಿನ ಪರಿಸ್ಥಿತಿ ಮೇಲಿನ ಮೂರು ಅಗತ್ಯಗಳನ್ನು ಪೂರೈಸುವ ಹಾಗಿರಬೇಕು. ಹಸ್ತಪ್ರತಿಗ್ರಂಥಾಲಯದ ಮುಖ್ಯ ಕರ್ತವ್ಯ ಸಂಶೋಧಕನಿಗೆ ಅವನ ಸಂಶೋಧನೆ ಯಲ್ಲಿ ನೆರವುನೀಡುವುದು. ಹಸ್ತಪ್ರತಿಗಳ ಸಂಗ್ರಹಣ ಮತ್ತು ರಕ್ಷಣೆ ಇದಕ್ಕೆ ಪೂರಕವಾದ ಅಂಶಗಳು ಪುನರುಕ್ತಿಯಾಗದಂತೆ, ವ್ಯವಸ್ಥಿತ ಬೆಳೆವಣಿಗೆಗೆ ಸಾಧ್ಯವಾಗುವಂತೆ ಧೈಯೋ ದ್ದೇಶಗಳನ್ನು ಖಚಿತವಾಗಿ ಕಲ್ಪಿಸಿಕೊಳ್ಳಬೇಕಾದದ್ದು ಅಗತ್ಯ ಹಸ್ತಪ್ರತಿ ಗ್ರಂಥಾಲಯ ನಾಗರಿಕತೆಯಷ್ಟೇ ಪ್ರಾಚೀನ. ಈಜಿಪ್ಟ್, ಸಿಂಧೂಬಯಲು ಮತ್ತು ಚೀನ ಮೊದಲಾದ ಪ್ರಾಚೀನ ನಾಗರಿಕತೆಯ ಕೇಂದ್ರಗಳೆಲ್ಲವೂ ಈ ಮಾಹಿತಿಗೆ ನಿದರ್ಶನಗಳಾಗಿವೆ. ಈಚಿನ ದಿನಗಳಲ್ಲಿ ಗತಕಾಲದ ಮಾನವ ದಾಖಲೆಗಳನ್ನು ಪಕಟಿಸುವ ಸಾಧನವಾಗಿ ಹಸ್ತಪ್ರತಿಗಳ ಸಂಗ್ರಹಣಕಾರ್ಯ ಹೆಚ್ಚಿನ ಗಮನವನ್ನು ಸೆಳೆಯುತ್ತಿದೆ. ಹಸ್ತಪ್ರತಿಗಳ ಸಂಸ್ಕರಣಕ್ಕೆ ಆಧುನಿಕ ಸಾಧನಗಳು ಒದಗಿಸಿರುವ ಉಪಕಾರದಿಂದಾಗಿ ಇಂದು ಗ್ರಂಥಾಲಯವೆಂದರೆ ಸಂಶೋಧಕರ ಆಶ್ರಯಸ್ಥಾನವಾಗಿ ಪರಿಣಮಿಸಿದೆ. ಭಾರತದಲ್ಲಿ ಕೆಲವು ಪ್ರಪಂಚಪ್ರಸಿದ್ಧ ಹಸ್ತಪ್ರತಿ ಗ್ರಂಥಾಲಯಗಳಿವೆ: ಮಹಾರಾಜ ಸರ್ಫೋಜಿ ಸರಸ್ವತಿಮಹಲ್‌ ಗ್ರಂಥಾಲಯ, ತಂಜಾವೂರು (ಇದರ ವಿವರಗಳು ಪ್ರಸ್ತುತ ಲೇಖನದ ಕೊನೆಯಲ್ಲಿವೆ), ಖುದಾಭಕ್ಷ ಪ್ರಾಚ್ಯ ಸಾರ್ವಜನಿಕ ಗ್ರಂಥಾಲಯ, ಪಾಟ್ನ ಇತ್ಯಾದಿ. ಇವಲ್ಲದೆ ಏಷ್ಯಾಟಿಕ್ ಸೊಸೈಟಿ, ಪ್ರಾಚ್ಯ ವಿದ್ಯಾಸಂಶೋಧನಾಲಯಗಳು, ಕೆಲವು ಹಿರಿಯ ವಿಶ್ವವಿದ್ಯಾಲಯಗಳು ಸಮೃದ್ಧವಾದ ಹಸ್ತಪ್ರತಿ ಸಂಗ್ರಹಗಳನ್ನು ಕಾಪಾಡಿಟ್ಟಿವೆ. ಹಾಗೆಯೇ ಕೆಲವರು ಪ್ರಮುಖ ವ್ಯಕ್ತಿಗಳು, ಹಿಂದಿನ ರಾಜಮನೆತನಗಳವರು ಹಸ್ತಪ್ರತಿ ಸಂಗ್ರಹಗಳನ್ನು ಹೊಂದಿದ್ದಾರೆ. ಬುಹಾರ್ ಗ್ರಂಥಾಲಯದ ಕೆಲವು ಹಸ್ತಪ್ರತಿ ಗ್ರಂಥಗಳು ಹಸ್ತಪ್ರತಿಗಳ ಯೋಗ್ಯತಾನಿರ್ಮಾಣ ಅತ್ಯಂತ ಕಷ್ಟವಾದದ್ದು. ಒಂದು ದಾಖಲೆಯ ಮೂಲ ಸ್ವರೂಪ, ಅದನ್ನು ಬರೆದಿರುವ ತಾರೀಕು ಅಥವಾ ಕಾಲ, ಅದನ್ನು ಬರೆದಿರುವ ಸಾಮಗ್ರಿಗಳ ಬಾಳಿಕೆ, ಅದು ಒಳಗೊಂಡಿರುವ ವಿಷಯ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುವ ಕಾಗದಪತ್ರಗಳನ್ನು ಗ್ರಂಥಪಾಲ ಆಳವಾಗಿ ಅಧ್ಯಯನ ಮಾಡಬೇಕು. ತನ್ನ ವೃತ್ತಿಯಲ್ಲಿ ಪರಿಣತ ಶಿಕ್ಷಣ ಪಡೆದಿರುವವನು ಮಾತ್ರ ಇಲ್ಲಿ ಜಾಳ್ಮೆಯಿಂದ ನಿರ್ಧಾರ ಕೈಗೊಳ್ಳುವುದು ಸಾಧ್ಯ. ಹಸ್ತಪ್ರತಿಗಳ ಜೋಡಣೆ ಅಕಾರಾದಿಯಾಗಿರಬಹುದು, ಕಾಲಾನುಕ್ರಮವಾಗಿರಬಹುದು, ವಿಷಯಾನುಗುಣವಾಗಿರಬಹುದು, ದಾನಿಗಳ ಹೆಸರಿಗನುಗುಣವಾಗಿರಬಹುದು ಅಥವಾ ಇವೆಲ್ಲವುಗಳ ಮಿಶ್ರಣವಾಗಿರಲೂಬಹುದು. ಜೋಡಣೆಯ ಸಮಸ್ಯೆಗಳಿಗೆ ಪ್ರಮಾಣಭೂತವಾದ ಪರಿಹಾರಗಳು ಯಾವುವೂ ಇಲ್ಲ. ಸುಸಂಬದ್ಧತೆಯ ಗುಣಗಳು ಇದ್ದೇ ಇವೆಯಾದರೂ ಒಂದು ನಿರ್ದಿಷ್ಟ ಸಂಗ್ರಹಕ್ಕೆ ಅತ್ಯುತ್ತಮ ಪರಿಹಾರ ಯಾವುದು ಎನ್ನುವುದರ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸುಲಭವಾಗಿ ಸಿಕ್ಕುವಿಕೆ, ಪ್ರಸ್ತುತ ಇರುವ<noinclude></noinclude> svn2xlo7wro5yhdbhaebjy54nlz8b6f ಪುಟ:Mysore-University-Encyclopaedia-Vol-6-Part-14.pdf/೪೮ 104 118519 314205 2026-05-01T02:24:34Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ವ್ಯವಸ್ಥೆಯ ಉಪಯುಕ್ತತೆ, ಸಂಗ್ರಹದ ಸ್ವಸಂಪೂರ್ಣತೆ, ಅದರ ಉಪಯೋಗದ ತೀವ್ರತೆ ಮುಂತಾದ ಅಂಶಗಳ ಮೇಲೆ ಪರಿಹಾರ ನಿಲ್ಲುತ್ತದೆ. ಹಸ್ತಪ್ರತಿಗಳ ಜೋಪಾನಿಕೆ ಬಹು ಕಷ್ಟದ ಕೆಲಸ. ಸರದಿಯ ಮೇಲೆ ಅವುಗಳ ಎಲೆಗಳಿಗೆ ಕ್ರ... 314205 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ವ್ಯವಸ್ಥೆಯ ಉಪಯುಕ್ತತೆ, ಸಂಗ್ರಹದ ಸ್ವಸಂಪೂರ್ಣತೆ, ಅದರ ಉಪಯೋಗದ ತೀವ್ರತೆ ಮುಂತಾದ ಅಂಶಗಳ ಮೇಲೆ ಪರಿಹಾರ ನಿಲ್ಲುತ್ತದೆ. ಹಸ್ತಪ್ರತಿಗಳ ಜೋಪಾನಿಕೆ ಬಹು ಕಷ್ಟದ ಕೆಲಸ. ಸರದಿಯ ಮೇಲೆ ಅವುಗಳ ಎಲೆಗಳಿಗೆ ಕ್ರಿಮಿನಾಶಕ ಎಣ್ಣೆ ಸವರುವುದು, ಕಪಾಟುಗಳಿಗೆ ಪ್ರತಿಗಳಿಗೂ ಆಗಿಂದಾಗ್ಗೆ ಪ್ರಧೂಮನ ಮಾಡುವುದು ಅತ್ಯಗತ್ಯ. ಸಾಮಾನ್ಯವಾಗಿ ಹಸ್ತಪ್ರತಿ ಗ್ರಂಥಾಲಯದಲ್ಲಿ ವಿವಿಧ ಕ್ಷೇತ್ರಗಳ ಸಂಶೋಧಕರಿಗೆ, ಸರ್ಕಾರಿ ಅಧಿಕಾರಿಗಳಿಗೆ ಅನಿರ್ಬಂಧಿತವಾಗಿ ಹಸ್ತಪ್ರತಿಗಳು ದೊರಕುತ್ತವೆ. ಇದು ಪ್ರಾಚೀನ ಹಸ್ತಪ್ರತಿಗಳ ವಿಷಯದಲ್ಲಿ ಸರಿ, ಆದರೆ ಸಮಕಾಲೀನ ಲೇಖನಗಳಿಗೆ ಬಂದರೆ, ಅನಿರ್ಬಂಧಿತವಾಗಿ ಅವು ದೊರಕುವಂತೆ ಮಾಡುವುದು ಕಷ್ಟವಾಗುತ್ತದೆ. ಈ ಬಗೆಯ ಒದಗಣೆಯ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದಾದ ಮಾರ್ಗವೆಂದರೆ, ವ್ಯಕ್ತಿಗತ ಲೇಖನಗಳನ್ನೆಲ್ಲ ಅವುಗಳ ಬಳಕೆ ಯಾವುದೇ ರೀತಿಯಲ್ಲಿ ಯಾವನೇ ಜೀವಂತ ವ್ಯಕ್ತಿಗಾಗಲಿ ಅಥವಾ ರಾಷ್ಟ್ರದ ಭದ್ರತೆಗಾಗಲಿ ಕೆಡಕು ಮಾಡುವುದಿಲ್ಲ ಎಂಬ ನಂಬಿಕೆ ಬರುವವರೆಗೂ ಅವನ್ನು ಬಳಕೆಗೆ ಕೊಡದಿರುವುದು. ಈಗ ಸಾಮಾನ್ಯವಾಗಿ ಕಳೆದ ಮೂವತ್ತು ವರ್ಷಗಳಿಗೆ ಸಂಬಂಧಪಟ್ಟ ಸಮಕಾಲೀನ ಪತ್ರಗಳನ್ನು ಸಾರ್ವಜನಿಕ ಉಪಯೋಗಕ್ಕೆ ಕೊಡುತ್ತಿಲ್ಲ. ಹಸ್ತಪ್ರತಿಗಳ ತೀವ್ರತರ ಉಪಯೋಗಕ್ಕೆ ದರ್ಶಕ ಉಪಕರಣಗಳು ಹೆಚ್ಚು ನೆರವಾಗುತ್ತವೆ. ಆದರೂ ಜೆರಾಕ್ಸ್, ಮೈಕ್ರೋಫಿಲ್ಡ್ ಮೊದಲಾದ ಪ್ರತಿಕರಣ ಸಲಕರಣೆಗಳೂ ಅಷ್ಟೇ ಮುಖ್ಯವಾದವು. ಒಂದು ದಾಖಲೆಯನ್ನು ಒಮ್ಮೆ ಪ್ರತಿಮಾಡಿತೆಂದಮೇಲೆ, ಗ್ರಂಥಾಲಯ ಮೂಲತಃ ತನ್ನ ವಸ್ತುವಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ವಿಶೇಷವಾಗಿ ಉದ್ಧರಣಗಳ ಮೇಲೆ, ಸಾಹಿತ್ಯಕ ಹಕ್ಕುಗಳ ಮೇಲೆ, ಸೂಕ್ತವಾಚನದ ಅಗತ್ಯಗಳಿಗೆ ತಕ್ಕಂತೆ ನಿರಂತರವಾದ ನಿಯಂತ್ರಣವನ್ನು ಇಟ್ಟುಕೊಳ್ಳಲು ಅನುವಾಗುವಂಥ ತಂತ್ರಗಳನ್ನು ಯೋಚಿಸಿರಬೇಕು. ಹಕ್ಕುಗಳ ಬಗೆಗೆ ಹೇಳುವುದಾದರೆ, ಒಂದು ಹಸ್ತಪ್ರತಿ ಗ್ರಂಥಾಲಯ ಹಕ್ಕುಗಳನ್ನು ಪರಿಹರಿಸುವ ಅಥವಾ ಅನುಮತಿ ಕೊಡುವ ಹೊಣೆಗಾರಿಕೆಯನ್ನು ಪಡೆದುಕೊಳ್ಳಲಾರದು. ಅದು ಬಳಕೆದಾರನದೇ ಸಂಪೂರ್ಣ ಹೊಣೆಗಾರಿಕೆ. ಆದರೆ ಅವನಿಗೆ ಅವನ ಬಾಧ್ಯತೆಗಳ ಬಗೆಗೆ ಅರಿವು ಮೂಡಿಸಬೇಕು. ಒಂದು ಹಸ್ತಪ್ರತಿ ಗ್ರಂಥಾಲಯದ ಸಂಗ್ರಹಗಳು ವಿದ್ವಾಂಸರಿಗೆ ತುಂಬ ಉಪಯೋಗ ವಾಗಬೇಕಾದರೆ, ಗ್ರಂಥಾಲಯ ಸೂಕ್ತವಾದ ಹುಡುಕು ಸಲಕರಣೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲೇಬೇಕು. ಕ್ಯಾಲೆಂಡರು, ಸಂಪೂರ್ಣವಾದ ನಾಮಸೂಚಿ ಅಥವಾ ವಿಸ್ಕೃತ ಪಟ್ಟಿ-ಇವೆಲ್ಲ ಕೆಲವು ಬಗೆಯ ಸಂಗ್ರಹಗಳಿಗೆ ಉಪಯುಕ್ತವಾಗುವ ಹುಡುಕು ಸಲಕರಣೆಗಳು, ಸಾಮಾನ್ಯವಾಗಿ ಅತ್ಯುತ್ತಮ ಹಸ್ತಪ್ರತಿ ಗ್ರಂಥಾಲಯಗಳಲ್ಲಿ ಒಂದು ಸಾಮಾನ್ಯ ಸೂಚಿಪಟ್ಟಿ, ಜೊತೆಗೆ ಕಾಲಾನುಕ್ರಮ ಸೂಚಿ ಇರುತ್ತವೆ. ಇವುಗಳಿಗೆ ವಿಸ್ಕೃತಸೂಚಿಗಳು ಮತ್ತು ಕಪಾಟು ಪಟ್ಟಿಗಳು ಸೇರಿದರೆ ಆ ಸಂಗ್ರಹಗಳ ಬಗೆಗೆ ಅತ್ಯುತ್ತಮ ನಿಯಂತ್ರಣವಿದ್ದಂತಾಗುತ್ತದೆ. ಆಗ ಹುಡುಕು ಸಲಕರಣೆಗಳು ಅತ್ಯುತ್ತಮ ರೀತಿಯದಾಗುತ್ತವೆ. ಸಾಮಾನ್ಯ ಸೂಚಿಪಟ್ಟಿಯನ್ನು ತಯಾರಿಸುವುದಕ್ಕೆ ಅತ್ಯಂತ ಕ್ರಮ ಸಿಬ್ಬಂದಿ ಕಾಲ ಮತ್ತು ಜಾಣ್ಮಗಳನ್ನು ವ್ಯಯಮಾಡಬೇಕು. ಮೇಲೆ ಸೂಚಿಸಿದ ಪರಿಣತಸೇವೆ ಸಲ್ಲಿಸಲು ಹಸ್ತಪ್ರತಿ ಗ್ರಂಥಾಲಯದಲ್ಲಿ ಅರ್ಹತೆಯಿರುವ ಸಾಕಷ್ಟು ಜನ ಇರುವ ಸಿಬ್ಬಂದಿವರ್ಗಬೇಕೆಂಬುದು ಸ್ಪಷ್ಟವಾಗಿಯೇ ಇದೆ. ಹೇಗೂ ವರ್ಗೀಕರಣ, ಶುದ್ದೀಕರಣ ಮತ್ತು ಜೋಡಣೆ-ಈ ದಿನನಿತ್ಯದ ಕೆಲಸಗಳನ್ನು ಸ್ವಲ್ಪವೇ ತರಬೇತಿ ಮತ್ತು ಅನುಭವಗಳಿಂದ ನಿರ್ವಹಿಸಬಹುದು. ಆಧುನಿಕ ಹಸ್ತಪ್ರತಿ ಗ್ರಂಥಾಲಯ ಇನ್ನೊಂದು ಮುಖ್ಯ ಕರ್ತವ್ಯವನ್ನು ನಿರ್ವಹಿಸುತ್ತದೆ, ಅದು ಪ್ರಕಟಣೆ. ಸುವ್ಯವಸ್ಥಿತವಾದ ಪ್ರಕಟಣಾ ಕಾರ್ಯಕ್ರಮ ನಾಲ್ಕು ಕರ್ತವ್ಯಗಳನ್ನು ನೆರವೇರಿಸುತ್ತದೆ. ಮೊದಲನೆಯದಾಗಿ ಎಲ್ಲಿಗೇ ಆಗಲಿ ಒಯ್ದು ಉಪಯೋಗಿಸಬಹುದಾದ ವಿವರಗಳನ್ನು ಒದಗಿಸುತ್ತದೆ. ಎರಡನೆಯದಾಗಿ ಮೂಲಮಾತೃಕೆಗಳನ್ನು ಪ್ರಕಟಿಸುವುದರ ಮೂಲಕ ವ್ಯಾಪಕವಾಗಿ ಅವು ವಿದ್ವಾಂಸರಿಗೂ ಸಾಮಾನ್ಯ ಜನರಿಗೂ ದೊರಕುವಂತೆ ಮಾಡುತ್ತದೆ. ಮೂರನೆಯದಾಗಿ ತತ್ತ್ವಗಳು, ಕಾರ್ಯ ವಿಧಾನಗಳು ಮುಂತಾದುವುಗಳ ಮೇಲೆ ಬೆಳಕು ಚೆಲ್ಲುವಂಥ ಪ್ರಕಟಣೆಗಳ ಮೂಲಕ ಆ ನಿಟ್ಟಿನಲ್ಲಿ ಇತರ ಪತ್ರಾಗಾರಗಳಿಗೆ ಅಥವಾ ಗ್ರಂಥಾಲಯಗಳಿಗೆ ಶಿಕ್ಷಣ ಕೊಡುತ್ತದೆ. ಹಾಗೆಯೇ ಹೊಸಹೊಸದಾಗಿ ಬರುವ ಸಿಬ್ಬಂದಿ ವರ್ಗ ಕ್ಕೆ ಆ ವಿವರಗಳನ್ನು ಒದಗಿಸಿದಂತುಗುತ್ತದೆ. ನಾಲ್ಕನೆtch telino, ದಾನ ಮಾಡಲಿಚ್ಛಿಸುವವರು ಮತ್ತು ಬಳಕೆದಾರರು- ಎಲ್ಲರಲ್ಲಿಯೂ ಸಮಾನವಾಗಿ ಸದ್ಭಾವನೆಯನ್ನು ಹರಡುತ್ತದೆ. ಹಾಗಾಗಿ ಪಕಟಣೆಗಳು ಮಹತ್ತ್ವದ ಸಾರ್ವಜನಿಕ ಸಂಪರ್ಕದ 65 ವ್ಯವನ್ನು ನಿರ್ವಹಿಸುತ್ತವೆ. (ಎಚ್.ಎ.ಕೆ.) ತಂಜಾವೂರು ಮಹಾರಾಜ ಸರ್ಫೋಜಿ ಸರಸ್ವತಿ ಮಹಲ್ ಗ್ರಂಥಾಲಯ: ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಯ ನೆಲೆವೀಡಾದ ತಂಜಾವೂರಿನಲ್ಲಿ ಈ ಗ್ರಂಥಾಲಯವಿದೆ. ಇದಕ್ಕೆ 20€ ಒಂದು ರೂಪ ಬಂದದ್ದು 16ನೆಯ ಶತಮಾನದಲ್ಲಿ, ತೆಲುಗು ನಾಯಕ ಅರಸರ ಆಳ್ವಿಕೆಯಲ್ಲಿ ಎಂದು ಹೇಳುತ್ತಾರೆ. 9ನೆಯ ಶತಮಾನದಿಂದಲೇ ತಾಡೋಲೆಯ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕೆಲಸ ಇಲ್ಲಿ ಪ್ರಾರಂಭವಾಗಿತ್ತು. 19ನೆಯ ಶತಮಾನದಲ್ಲಿ ಮರಾಠರು ಸಂಸ್ಕೃತದ ಹಸ್ತಪ್ರತಿಗಳನ್ನು ಕಲೆಹಾಕಿದರು. ಇವರಲ್ಲಿ ಮಹಾರಾಜ ಸರ್ಫೋಜಿ ಪ್ರಮುಖ. ಈತ 1820-30ರ ಅಂತರದಲ್ಲಿ ವಾರಾಣಸಿಗೆ ಭೇಟಿಯಿತ್ತು ಹಸ್ತಪ್ರತಿಗಳನ್ನು ಸಂಗ್ರಹ ಮಾಡಿದ. ಅನಂತರ ತನ್ನಲ್ಲಿಯ ಗ್ರಂಥಗಳನ್ನೂ ವರ್ಣಮಯ ಚಿತ್ರಗಳನ್ನೂ ಗ್ರಂಥಾಲಯಕ್ಕೆ ದಾನ ಮಾಡಿದ. ಅಲ್ಲದೆ ತನ್ನ ಜೀವವನ್ನೇ ಆ ಗ್ರಂಥಾಲಯದ ಬೆಳೆವಣಿಗೆಗೆ ಮುಡಿಪಿಟ್ಟ. ಈ ಕಾರಣದಿಂದಾಗಿ ಗ್ರಂಥಾಲಯವನ್ನು ಆತನ ಹೆಸರಿನಿಂದಲೇ ಕರೆಯಲಾಗಿದೆ. ಗ್ರಂಥಾಲಯ, ಸರಸ್ವತಿಮಹಲ್, ತಂಜಾವೂರು ತಂಜಾವೂರಿನಲ್ಲಿ ಚೋಳರು, ನಾಯಕರು, ಮರಾಠರು ಹೀಗೆ ಮೂರು ರಾಜಮನೆತನದವರು ಆಳಿದರು. ಈ ಮೂರೂ ರಾಜವಂಶಗಳ ಬೌದ್ಧಿಕ ಸಾಧನೆಯ ಪ್ರತೀಕ ಈ ಗ್ರಂಥಾಲಯ. ಹಲವು ಭಾಷಾ ಲಿಪಿಗಳಲ್ಲಿ ಬರೆದಿಟ್ಟಿರುವ ಇಲ್ಲಿನ ಹಸ್ತಪ್ರತಿಗಳಿಂದ ಅಂದಿನ ಸಾಂಸ್ಕೃತಿಕ ಭಾವೈಕ್ಯದ ಕಲ್ಪನೆ ಎಷ್ಟಿತ್ತೆಂಬುದು ದೃಢವಾಗುತ್ತದೆ. ಈ ಗ್ರಂಥಾಲಯದಲ್ಲಿ ತೆಲುಗು ಅಥವಾ ದೇವನಾಗರಿ ಲಿಪಿಯಲ್ಲಿ ಬರೆದಿರುವ ತಮಿಳು ಕೃತಿಗಳು ಹಾಗೂ ತೆಲುಗು ಲಿಪಿಯ ಮರಾಠಿ ಗ್ರಂಥಗಳು ಇವೆ. ಇದೇ ಇದರ ವೈಶಿಷ್ಟ್ಯ ಈ ಗ್ರಂಥಾಲಯ ಬಹುಶಃ ಪ್ರಪಂಚದಲ್ಲಿಯೇ ಅತಿ ದೊಡ್ಡದು. ಬೇರೆ ಬೇರೆ ಪಾಠಕ್ರಮಗಳ ಸಂಸ್ಕೃತದ ಎಲ್ಲ ಕೃತಿಗಳೂ ಕೆಲವು ಹೊಸ ಕೃತಿಗಳೂ ಉತ್ತಮ ಹಸ್ತಪತಿಗಳೂ ಇಲ್ಲಿವೆ ಎಂದು ಎ.ಸಿ. ಬರ್ನೆಲ್ ಎಂಬ ವಿದ್ವಾಂಸ ಹೇಳಿದ್ದಾನೆ. ಇನ್ನೊಬ್ಬ ಪ್ರಾಚ್ಯ ವಿದ್ವಾಂಸ ಬ್ಯೂಲರ್ ಅತ್ಯುಪಯುಕ್ತವೂ ಪ್ರಾಚೀನವೂ ಅಪೂರ್ವವೂ ಹೆಚ್ಚು ಹಣತೆತ್ತು ಕಷ್ಟದಿಂದ ಸಂಗ್ರಹಿಸಲು ಮಾತ್ರ ಸಾಧ್ಯವಾಗುವಂಥ ಕೃತಿಗಳೂ ಈ ಗ್ರಂಥಾಲಯದಲ್ಲಿವೆ ಎಂದಿದ್ದಾನ 19ನೆಯ ಶತಮಾನದ ಕೊನೆಯ ದಶಕದ ಅನಂತರದ ವರ್ಷಗಳಲ್ಲಿ ಈ ಗ್ರಂಥಾಲಯಕ್ಕೆ ಜಂಬುನಾಥ ಭಟ್, ಲಾಂಡಗಾಯ್, ಪತಂಗ ಅವಧೂತಸ್ವಾಮಿ, ಕಾಗಲಕಾ‌, ಧವಳೀಕ‌ ಮತ್ತು ಎಸ್. ಸುಬ್ರಹ್ಮಣ್ಯಶಾಸ್ತ್ರಿ ಇವರ ಅಪೂರ್ವ ಹಸ್ತಪ್ರತಿ ಸಂಗ್ರಹಗಳನ್ನು ಸೇರಿಸಲಾಗಿದೆ. ಇಲ್ಲಿ 40,000 ಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳ ಹಸ್ತಪ್ರತಿಗಳ ವಿಶೇಷ ಸಂಗ್ರಹವಿದೆ. ಅವು ಈ ರೀತಿ ಇವೆ: ಸಂಸ್ಕೃತ 30,000, ಮರಾಠಿ 5,000, ತೆಲುಗು 2,500, ತಮಿಳು 2,000, ಇತರ ಭಾಷೆಗಳು 500. ಅಲ್ಲದೆ 4,000ಕ್ಕೂ ಹೆಚ್ಚು ಪ್ರಾಚೀನ ಇಂಗ್ಲಿಷ್ ಪುಸ್ತಕಗಳು, ಗ್ರೀಕ್, ಫ್ರೆಂಚ್, ಇಟಾಲಿಯನ್ ಭಾಷೆಗಳಿಗೆ ಸೇರಿದ ಸುಮಾರು 500 ಪುಸ್ತಕಗಳು ಇಲ್ಲಿವೆ. ಇವೆಲ್ಲವನ್ನೂ ರಾಜ ಸರ್ಫೋಜಿ ಕೊಂಡು ಸಂಗ್ರಹಿಸಿದ. ಪ್ರತಿಯೊಂದು ಪುಸ್ತಕದಲ್ಲಿಯೂ ಆತನ ಸಹಿ ಇದೆಯಲ್ಲದೆ ಕೊಂಡು ತಂದ ವರ್ಷಗಳನ್ನು ನಮೂದಿಸಲಾಗಿದೆ. ಇತಿಹಾಸದ ಮೇಲೆ ಬೆಳಕು ಬೀರುವ ಕೆಲವು ಅಪೂರ್ವ ಹಸ್ತಪ್ರತಿಗಳು ಇಲ್ಲಿವೆ. ಉದಾಹರಣೆಗಾಗಿ ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ಚತುರ ದಾಮೋದರನ ಸಂಗೀತ ದರ್ಪಣ, ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ತುಳಜರಾಜ, ಕಾಮಶಾಸ್ತ್ರಕ್ಕೆ ಸಂಬಂಧಿಸಿದ ಶೃಂಗಾರ ರಸಂಬಂಧ ಪ್ರದೀಪಿಕಾ, ಜ್ಯೋತಿಷ್ಯಶಾಸ್ತ್ರಕ್ಕೆ ಸಂಬಂಧಿಸಿದ ಸಾಯಣಾಚಾರ್ಯರ ಜಾತಕಾರ್ಣವ ಹಾಗೂ ಭಾಸ್ಕರಾಚಾರ್ಯನ ಲೀಲಾವತಿ – ಇವನ್ನು ಹೆಸರಿಸಬಹುದು. ಇವಲ್ಲದೆ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಸೌರಭೇಂದ್ರ ವೈದ್ಯ ರತ್ನಾವಳಿ (3,000 ಸಿದೌಷಧಿಗಳ ಉಲ್ಲೇಖವಿದೆ), ಪ್ರಶ.ಪೂ. 300 ವರ್ಷಗಳಿಗೂ ಹಿಂದೆ ಆತ್ರೇಯನ ಶಿಷ್ಯನಾದ ಬೇಳಕೃತ ಬೇಳಸಂಹಿತಾ (ಈ ಗ್ರಂಥಾಲಯದಲ್ಲಿ ಮಾತ್ರ ಈ ಹಸ್ತಪ್ರತಿಯನ್ನು ಕಾಣಬಹುದಾಗಿದೆ), ಮರಾಠಿಯಲ್ಲಿರುವ ಸಿದ್ಧ ನಾಗಾರ್ಜುನೀಯ ಹಾಗೂ ರಸಿಕರಂಜಿನಿ- ಇವೂ ಇಲ್ಲಿವೆ. ಪಠ್ಯಪುಸ್ತಕದ ಮಾಲಿಕೆಗೆ ಸೇರಿದ ಅಷ್ಟಾಂಗಹೃದಯ, ಆಹಾರ<noinclude></noinclude> e2umq8th8jn45xfv8x89khay4d4q696 ಪುಟ:Mysore-University-Encyclopaedia-Vol-6-Part-14.pdf/೫೧ 104 118520 314208 2026-05-01T02:25:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 314208 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 314209 314208 2026-05-01T02:26:17Z Pragathi. BH 7585 314209 proofread-page text/x-wiki <noinclude><pagequality level="1" user="Pragathi. BH" /></noinclude>೭೨೨ ಗ್ರಂಥಾಲಯ ಚಲನಚಿತ್ರ ಗ್ರಂಥಾಲಯ ಹೊಣೆಗಾರಿಕೆ, ಚಿತ್ರಗಳ ಬೇಡಿಕೆಯನ್ನು ಅದು ಎಷ್ಟರಮಟ್ಟಿಗೆ ಪೂರೈಸುತ್ತದೆ ಎಂಬುದನ್ನು ಆಧರಿಸಿದೆ. ಅಧಿಕ ಬೇಡಿಕೆ ಬಂದಾಗ, ಅಂದರೆ ಒಂದೇ ಚಿತ್ರದ ನೂರಾರು ಪ್ರತಿಗಳು ಬೇಕಾದಾಗ ಗ್ರಂಥಾಲಯ ಯಾವರೀತಿ ತನ್ನ ಕೆಲಸವನ್ನು ನಿರ್ವಹಿಸುತ್ತದೆ ಎಂಬ ಅಂಶಗಳು ಆ ವ್ಯವಸ್ಥೆಯ ಕ್ರಮಬದ್ಧ ಕಾರ್ಯಾಚರಣೆಯ ಪರಿಚಯ ಮಾಡಿಕೊಡುತ್ತವೆ. ಸಾಮಾನ್ಯವಾಗಿ ನೆಗಟಿವ್‌ ಪ್ರತಿಯನ್ನು ಛಾಯಾಚಿತ್ರಕಲೆಯ ವಿವಿಧ ಪಕ್ರಮಗಳಿಗೆ ಒಳಪಡಿಸಿ ಆ ನೆಗೆಟಿವ್‌ ಪ್ರತಿಯ ಛಾಯಾಚಿತ್ರವನ್ನು ಪಡೆಯಬಹುದು. ನೆಗೆಟಿವ್ ಚಿತ್ರದ ಹೆಚ್ಚಿನ ಪ್ರತಿಗಳು ಬೇಕಾದಾಗ ಆಧುನಿಕ ತಂತ್ರವಿಧಾನಗಳನ್ನು ಅನುಸರಿಸಿ ಅಗತ್ಯವಿರುವಷ್ಟು ಪ್ರತಿಗಳನ್ನು ಮಾಡಿಕೊಳ್ಳಬಹುದು. ಈ ತಂತ್ರದಲ್ಲಿ ಮೂಲಸಮಚಿತ್ರ (ಮಾಸ್ಟರ್ ಪಾಸಿಟಿವ್), ಚಿತ್ರದ ವಿಷಮ ಪ್ರತಿ (ಪಿಕ್ಚರ್ ನೆಗೆಟಿವ್‌) ಮತ್ತು ದ್ವಿಪ್ರತಿ ವಿಷಮ ಚಿತ್ರಗಳ (ಡೂಪ್ ನೆಗೆಟಿವ್) ತಯಾರಿಕೆ ಸೇರಿರುತ್ತದೆ. ಮಾಸ್ಟರ್ ಪಾಸಿಟಿವ್ ಎನ್ನುವುದು ಕೇವಲ ಒಂದು ಪಾಸಿಟಿವ್ ಚಿತ್ರ ಇದರಲ್ಲಿ ಚಿತ್ರಕ್ಕೆ ಸಂಬಂಧಿಸಿದ ಶಬ್ದಜೋಡಣೆ ಇರುವುದಿಲ್ಲ. ಯಾವುದೇ ಭಾಷೆಯ ಶಬ್ದವನ್ನಾದರೂ ಇದಕ್ಕೆ ಹೊಂದಿಸಿ ಆ ಭಾಷೆಯಲ್ಲಿ ವಿವರಣೆ ನೀಡುವ ಚಲನಚಿತ್ರವನ್ನು ತಯಾರಿಸಬಹುದು. ಪಿಕ್ಚರ್ ನೆಗೆಟಿವ್ ಎನ್ನುವುದು ಚಲನಚಿತ್ರದ ಪ್ರಕ್ರಿಯೆಯಲ್ಲಿ ಮೊತ್ತಮೊದಲು ತಯಾರಿಸಿಕೊಂಡ ನೆಗೆಟಿವ್‌ ಚಿತ್ರ ಇದರಿಂದ ದ್ವಿಪ್ರತಿ ಟನ್‌ಗಳನ್ನು ತಯಾರಿಸಿಕೊಳ್ಳಬಹುದು, ಈನ್ ನುಪ್ ಅನ್ನು 30 ಅಥವಾ 40 ಸಲ ಉಪಯೋಗಿಸಿದರೂ ಅದರ ಗುಣಮಟ್ಟ ಕೆಡುವುದಿಲ್ಲ. ಹೀಗೆ ಮೂರು ಬಗೆಯ ಚಿತ್ರಗಳು ತಯಾರಿಸುವುದು, ಶಬ್ದಜೋಡಣೆ, ಹಿನ್ನೆಲೆ ಸಂಗೀತವನ್ನು ಅಳವಡಿಸುವುದು- ಇವೆಲ್ಲವೂ ಚಲನಚಿತ್ರ ಗ್ರಂಥಾಲಯದ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಚಿತ್ರಗಳ ಜೋಪಾನಿಕೆಯಲ್ಲಿ ಗ್ರಂಥಾಲಯ ಅನುಸರಿಸಬೇಕಾದ ಕ್ರಮಗಳು ಹೀಗಿವೆ. ಗಾಳಿಹೋಗದ ಪೆಟ್ಟಿಗೆಯಲ್ಲಿ ಚಲನಚಿತ್ರಗಳನ್ನಿಟ್ಟು, ಆ ಪೆಟ್ಟಿಗೆಗಳನ್ನು ವಿಶೇಷವಾಗಿ ನಿರ್ಮಿಸಿದ ಗೂಡುಗಳಲ್ಲಿ ಕಾಪಾಡುವುದು. ವಾತಾವರಣದ ಏರಿಳಿತಗಳಿಂದ ಚಿತ್ರಗಳು ಹಾಳಾಗದಂತೆ ನೋಡಿಕೊಳ್ಳುವುದು. ಒಂದು ಚಲನಚಿತ್ರಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಗಳೂ ಚಿತ್ರದ ಶೀರ್ಷಿಕೆ, ಭಾಷೆ, ಓದುವ ಅವಧಿ, ಸ್ವರೂಪ, ಬಣ್ಣದ್ದೇ ಅಥವಾ ಕಪ್ಪು ಬಿಳುಪಿನದೇ, ಚಿತ್ರ ತೆಗೆದ ತಾರೀಖು, ಬಿಡುಗಡೆ ಮಾಡಿದ ತಾರೀಖು, ಕ್ರಮಾಂಕ, ನೀಡಿಕೆ ಇತ್ಯಾದಿ ಚಿತ್ರ ವರ್ಗಿಕರಣದಲ್ಲಿ ಸೇರುವಂತೆ ನೋಡಿಕೊಳ್ಳುವುದು. ಅನುಕೂಲಕ್ಕೆ ತಕ್ಕಂತೆ ಸಮಗ್ರ ಚಲನಚಿತ್ರಗಳು (ಪೂರ್ಣ ಸುರುಳಿಗಳು ಮತ್ತು ಸ್ಟಾಕ್ - ಷಾಟ್ ಚಿತ್ರಗಳು ಎಂದು ಎರಡು ಬಗೆಯಲ್ಲಿ ವಿಂಗಡಿಸಿಕೊಂಡು ಪ್ರತಿಯೊಂದಕ್ಕೂ ಮೇಲಿನಂತೆ ಎಲ್ಲ ವಿವರಗಳನ್ನು ನೀಡುವ ಸೂಚಿ ತಯಾರಿಸುವುದು- ಇವೆಲ್ಲವೂ ಕ್ರಮಬದ್ಧ ಜೋಪಾನಿಕೆಯಲ್ಲಿ ಬರುತ್ತವೆ. ಚಿತ್ರಕ್ಕೆ ಸಂಬಂಧಿಸಿದ ಪಾಸಿಟಿವ್ ಮತ್ತು ನೆಗೆಟಿವ್‌ ಫಿಲ್ಮುಗಳನ್ನೂ ಸ್ಟಾಕ್ ಷಾಟ್‌ಗಳನ್ನೂ ಚಲನಚಿತ್ರ ನಿರ್ಮಾಣ ಸಂಸ್ಥೆಗಳಿಗೆ ಒದಗಿಸಿಕೊಡುವುದಲ್ಲದೆ ಖಾಸಗಿ ನಿರ್ಮಾಪಕರಿಗೂ ಮಾರುವುದೂ ಉಂಟು. ಚಲನಚಿತ್ರಗಳ ನೆಗೆಟಿವ್‌ ಮತ್ತು ಪಾಸಿಟಿವ್ ಪ್ರತಿಗಳನ್ನು ಸಂಗ್ರಹಿಸಿ, ವರ್ಗೀಕರಿಸಿ ವಿತರಣೆ ಮಾಡುವ ಕೆಲಸ ಫಿಲ್ಡ್ ಲೈಬ್ರರಿಯ ಪ್ರಧಾನ ಕೆಲಸವಾದರೂ ಇತ್ತೀಚೆಗೆ ಅಮೂಲ್ಯ ಗ್ರಂಥಗಳ ಹಸ್ತಪ್ರತಿಗಳನ್ನು ಛಾಯಾಚಿತ್ರಣಮಾಡಿಕೊಂಡು ಅವುಗಳ ನೆಗೆಟಿವ್ ಪ್ರತಿಗಳನ್ನು ತಯಾರಿಸಿ, ವರ್ಗೀಕರಿಸಿ, ಬೇಕೆಂದಾಗ ಪ್ರೊಜೆಕ್ಟರಿನ ಸಹಾಯದಿಂದ ನಿಶ್ಚಲ ಚಿತ್ರಗಳನ್ನು ತೆರೆಯ ಮೇಲೆ ಪಕ್ಷೇಪಿಸಿ ಗ್ರಂಥಸಂಪಾದನ ಮತ್ತು ಸಂಶೋಧನ ಕಾರ್ಯಗಳಿಗೆ ಅನುಕೂಲ ಮಾಡಿಕೊಡುವ ಕೆಲಸವೂ ಸೇರಿದೆ. ಭಾರತದ ವಿವಿಧ ಗ್ರಂಥಾಲಯಗಳಲ್ಲಿ, ಸಂಶೋಧನ ಸಂಸ್ಥೆಗಳಲ್ಲಿ ಮೈಕ್ರೋಫಿಲ್ಡ್‌ ವಿಭಾಗಗಳು ಈ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸುತ್ತಿವೆ. ಈ ವಿಭಾಗದಲ್ಲಿ ನಟನ್ ಗಳ ಸಂಗ್ರಹಣ, ಈ ನೆಗೆಟಿವ್‌ ಫಿಲ್ಕುಗಳ ವರ್ಗೀಕರಣ ಮತ್ತು ಅಗತ್ಯಕ್ಕೆ ತಕ್ಕಂತೆ ವಿತರಣೆ ಮತ್ತು ಜೋಪಾನಿಕೆ - ಇವುಗಳ ಚಲನಚಿತ್ರ ಗ್ರಂಥಾಲಯಗಳ ಕ್ರಮವನ್ನೇ ಅನುಸರಿಸಲಾಗುತ್ತದೆ. ಈಚೆಗೆ ಅನೇಕ ಶಾಲಾಕಾಲೇಜುಗಳಲ್ಲಿ, ಸರ್ಕಾರದ ಪ್ರಚಾರಶಾಖೆಯ ಕಚೇರಿಗಳಲ್ಲಿ ಚಲನಚಿತ್ರ ಗ್ರಂಥಾಲಯಗಳು ಸುವ್ಯವಸ್ಥಿತವಾಗಿ ರೂಪುಗೊಳ್ಳುತ್ತಿವೆ. (ಹೆಚ್.ಎ.ಕೆ.) 10. ಧ್ವನಿಮುದ್ರಿಕೆ ಗ್ರಂಥಾಲಯಗಳು : ಜನತೆಗೆ ಮನರಂಜನೆಯನ್ನು ಒದಗಿಸುವುದು ಮಾತ್ರವಲ್ಲದೆ ಶೈಕ್ಷಣಿಕ ಬೋಧನೆಯನ್ನೂ ಗುರಿಯಾಗಿಟ್ಟುಕೊಂಡಿರುವ ವಿಶಿಷ್ಟ ಸಂಗ್ರಹ. ಗ್ರಾಮಫೋನ್ ಛಾಯುನಿಕೆಗಳ ಇಲ್ಲಿನ ಮುಖ್ಯ ಸಂಗ್ರಾಹವನ್ನು ಈ ಗ್ರಂಥಾಲಯಗಳ ಬೆಳೆವಣಿಗೆ ಈಚಿನದು. ಮೊದಮೊದಲು ಶಾಲೆ, ಚರ್ಚು, ಸಂಗೀತ ಸಂಸ್ಥೆ ಮುಂ-ಹಾದುವಕ್ಕೆ ಧ್ವನಿಮುದ್ರಿಕೆಗಳ ಅಗತ್ಯ ಕಂಡುಬಂತು. ಕ್ರಮೇಣ ಮನರಂಪರ ಸಂಗೀತಕ್ಕೆ ಜನತೆಯಿಂದ ಬೇಡಿಕೆ ಹೆಚ್ಚಿದಂತೆ ಯು.ಕೆ. ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ ಸಾರ್ವಜನಿಕ ಗ್ರಂಥಾಲಯಗಳು ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಲು ತೊಡಗಿದವು. ಅಮೆರಿಕದಲ್ಲಿ ಇಂಥ ಗ್ರಂಥಾಲಯವೊಂದು 1914ರಲ್ಲಿ ಮಿನಿಸೋಟದ ಸೇಂಟ್ ಪಾಲ್ಸ್‌ನಲ್ಲಿ ಪ್ರಾರಂಭವಾಯಿತು. ಇಂಗ್ಲೆಂಡಿನಲ್ಲಿ 1935ರಲ್ಲಿ ಇಂಥ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು. ಮೊದಮೊದಲಿಗೆ ಧ್ವನಿಮುದ್ರಿಕೆಗಳು ಮಿನಿಟಿಗೆ 78 ಸಲ ಆವರ್ತಿಸುವ ತಟ್ಟೆಗಳು (ಷಾರ್ಟ್ ಪ್ಲೇ ರೆಕಾರ್ಡ್ಸ್) ಮಾತ್ರ ಇದ್ದು ಈಗ ಮಿನಿಟಿಗೆ 33 ಮತ್ತು 45 ಸಲ ಅವರ್ತಿಸುವ ತುಟ್ಟಿಗಳು ( 2 ಬಿ) ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಮುದ್ರಿಕ ಗ್ರಂಥಾಲಯದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಈ ಮುದ್ರಿಕೆಗಳ ಜೊತೆಗೆ ಲಘುಗೀತೆಗಳ ಧ್ವನಿಮುದ್ರಿಕೆಗಳೂ ಇರುತ್ತವೆ. ಈಗ ಕಾವ್ಯವಾಚನಗಳು, ನಾಟಕಗಳು, ಪಂ-ಶಿಕ್ಷಪ, 35/21/ನನತಕ್ರ ವಲ-ಅದುವನ್ನು 30ದ್ರಿಸಿJacob ಸಂಗ್ರಹಿಸುವುದೂ ಬಳಕೆಯಲ್ಲಿದೆ. ಧ್ವನಿಮುದ್ರಣ ಕಾರ್ಯ ಸಾಮಾನ್ಯವಾಗಿ ಎರಡು ಬಗೆಯದು. ಒಂದು ತಟ್ಟೆಗಳನ್ನು ಕುಸುರಿಸುವುದು, ಮತ್ತೊಂದು ಕುಂಕುಮುದ್ರಣ ಎರಚನೆಯು ಕ್ರಮ ಎಂದ ಟೇಪ್ ರೆಕಾರ್ಡಿಂಗ್ ಪದ್ಧತಿ ಹೆಚ್ಚಿದವು. ಗ್ರಾಮಫೋನ್‌ ತಟ್ಟೆಗಳನ್ನು ಸಂಗ್ರಹಮಾಡುವ ಗ್ರಂಥಾಲಯ ಅವನ್ನು ಅಪೇಕ್ಷಿಸುವವರಿಗೆ ಎರವಲು ನೀಡುವ ಒಂದು ಕೆಲಸವನ್ನು ನಿರ್ವಹಿಸುತ್ತದೆ. ಸೂಕ್ತವಾದ ನಿಯಮಾವಳಿಗಳನ್ನು ರಚಿಸಿಕೊಂಡು ಧ್ವನಿಮುದ್ರಿಕೆಗಳ ಸಂಗ್ರಹಣೆ ಸಾರ್ಥಕವಾಗುವಂತೆ ನೋಡಿಕೊಳ್ಳುತ್ತದೆ. ಧ್ವನಿಮುದ್ರಿಕೆಗಳ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಅವುಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಸೂಚೀಕರಣ ಕಾರ್ಯ ನಡೆದಿರುತ್ತದೆ. ಈ ಕಾರ್ಯದಲ್ಲಿ ಕಾರ್ಡುಗಳನ್ನು ಬಳಸಲಾಗುತ್ತದೆ. ಶೀರ್ಷಿಕೆಯನ್ನು ಸೂಚಿಸಲು ಬಿಳಿಯ ಕಾರ್ಡು, ಕೃತಿಕಾರರ ಉಲ್ಲೇಖಕ್ಕೆ ಹಳದಿ ಕಾರ್ಡು, ಕಲಾವಿದರ ಉಲ್ಲೇಖಕ್ಕೆ ನೀಲಿ ಕಾರ್ಡು- ಹೀಗೆ ಬೇರೆ ಬೇರೆ ಬಣ್ಣದ ಕಾರ್ಡುಗಳನ್ನು ಬಳಸುವುದುಂಟು. ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್ ಸಂಸ್ಥೆಯ (ಬಿ.ಬಿ.ಸಿ.) ಧ್ವನಿಮುದ್ರಿಕೆ ಗ್ರಂಥಾಲಯ ಸಿದ್ಧಪಡಿಸಿರುವ ಒಂದು ಕೃತಿಕಾರರ ಸೂಚಿಯಲ್ಲಿ ರಚನೆಗಾರರು, ಕವಿಗಳು, ನಾಟಕಕಾರರು, ಅನುವಾದಕರು- ಈ ಮುಂತಾದ ವಿವರಗಳು ದೊರಕುತ್ತವೆ. ದೊಡ್ಡ ದೊಡ್ಡ ಧ್ವನಿಮುದ್ರಿಕೆ ಗ್ರಂಥಾಲಯಗಳಲ್ಲಿ ಒಂದು ಧ್ವನಿಮುದ್ರಿಕೆಯನ್ನು ಅದರ ಶೀರ್ಷಿಕೆಯಡಿಯಲ್ಲಿ ಸೂಚೀಕರಿಸಲಾಗುತ್ತದೆ. ಅದರ ವಿವರಗಳಲ್ಲಿ ಅಲ್ಲಿ ಬೇರೆ ಬೇರೆ ಭಾಷೆಗಳಲ್ಲೂ ತಿಳಿಸಲಾಗಿರುತ್ತದೆ. ಪ್ರಕಾಶಕರ ಹೆಸರೂ ಇರುವುದಲ್ಲದೆ ಶೀರ್ಷಿಕೆಯ ಕೆಳಗೆ ಕೆಂಪುಬಣ್ಣದಲ್ಲಿ ಧ್ವನಿಮುದ್ರಿಕೆ ಬಿಡುಗಡೆಗೊಂಡ ತಾರೀಖು, ವ್ಯಾಪಾರೀ ಸಂಕೇತ ಸಂಖ್ಯೆ, ಕರ್ತೃವಿನ ಹೆಸರು, ಕಲಾವಿದನ ಅಥವಾ ಕಲಾವಿದರ ಹೆಸರುಗಳು, ಅದು ಯಾವುದರ ಭಾಗವಾಗಿದೆಯೋ ಅಂಥ ಚಲನಚಿತ್ರ ಅಥವಾ ನಾಟಕ ಅಥವಾ ಪುಸ್ತಕದ ಹೆಸರು, ಬಳಸಿರುವ ಪ್ರಧಾನ ಸಂಗೀತವಾದ್ಯ ಮತ್ತು ಭಾಷೆ - ಈ ಎಲ್ಲ ವಿವರಗಳೂ ಇರುತ್ತವೆ. ಸಾರ್ವಜನಿಕ ಧ್ವನಿಮುದ್ರಿಕೆ ಗ್ರಂಥಾಲಯಗಳಲ್ಲೂ ಗಾನಮುದ್ರಿಕೆಗಳ ಸಂಗ್ರಹದ ಜೊತೆಗೆ ಸೂಚೀಕರಣ ಒಂದು ನಿರ್ದಿಷ್ಟ ಪದ್ಧತಿಯಲ್ಲಿ ನಡೆದಿರುತ್ತದೆ. ಅಲ್ಲಿ ಮುಖ್ಯ ಉಲ್ಲೇಖ ಕೃತಿಕಾರನ ಹೆಸರಿನಲ್ಲಿರುತ್ತದೆ. ಅಮೆರಿಕನ್ ಗ್ರಂಥಾಲಯ ಸಂಘ 1958 ರಲ್ಲಿ ಪ್ರಕಟಿಸಿದ ಕೋಡ್ ಫಾರ್ ಕ್ಯಾಟಲಾಗಿಂಗ್ ಮ್ಯೂಸಿಕ್ ಅಂಡ್ ಫೋನೋ ರೆಕಾರ್ಡ್ಸ್ ಎಂಬುದು ಇಂಥ ಸೂಚಿ ಸಿದ್ಧಪಡಿಸಲು ತುಂಬ ಉಪಯೋಗವಾಗುತ್ತದೆ. ಧ್ವನಿಮುದ್ರಿಕೆಗಳನ್ನು ಸಂಗ್ರಹಿಸಿ, ವರ್ಗೀಕರಿಸಿ, ಸೂಚೀಕರಿಸಿ, ಗ್ರಾಹಕರಿಗೆ ಬೇಕಾದಾಗ ಅವನ್ನು ಒದಗಿಸಿಕೊಡುವ ಕೆಲಸವನ್ನಲ್ಲದೆ ಅವನ್ನು ಜೋಪಾನಿಸಿಡುವ ಕೆಲಸವನ್ನು ಧ್ವನಿಮುದ್ರಿಕೆ ಗ್ರಂಥಾಲಯ ನಿರ್ವಹಿಸುತ್ತದೆ. ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಧ್ವನಿಮುದ್ರಿಕೆಗಳು ಕೆಡದಂತೆ ನೋಡಿಕೊಳ್ಳಲು ವಿಶೇಷ ರೀತಿಯಲ್ಲಿ ನಿರ್ಮಿಸಿದ ಕಪಾಟುಗಳಲ್ಲಿ ತಟ್ಟೆಗಳ ಜೋಪಾನಿಕೆ ನಡೆದಿರುತ್ತದೆ. ಕಪಾಟಿನ ನಿಲುವುಗಳಲ್ಲಿ ಪೂರ್ತಿಯಾಗಿ ನೆಟ್ಟಗೆ ತಟ್ಟೆಗಳನ್ನು ನಿಲ್ಲಿಸುವ ಕ್ರಮ ಒಂದಾದರೆ ಟೆಂಪ್ಲೆಟ್ ನಿಯಂತ್ರಿತ ರೀತಿಯಲ್ಲಿ ನಿಲ್ಲಿಸುವ ಕ್ರಮ ಇನ್ನೊಂದು. ಪ್ರಸಿದ್ಧ ಧ್ವನಿಮುದ್ರಿಕೆ ಗ್ರಂಥಾಲಯಗಳಾದ ಬಿ.ಬಿ.ಸಿ., ಗ್ರಾಮೊಫೋನ್ ಲೈಬ್ರರಿ (ಯು.ಕೆ.) ಮತ್ತು ನ್ಯೂಯಾರ್ಕ್ ಪಬ್ಲಿಕ್ ಲೈಬ್ರರಿಗಳಲ್ಲಿ ಸಮಗ್ರ, ಸಮೃದ್ಧ ಧ್ವನಿಮುದ್ರಿಕೆಗಳ ಸಂಗ್ರಹ ಇದೆ. 1969 ರ ಸುಮಾರಿನಲ್ಲಿ ಬಿ.ಬಿ.ಸಿ. ಗ್ರಾಮೊಫೋನ್ ಗ್ರಂಥಾಲಯಗಳಲ್ಲಿ 8 ಲಕ್ಷ ತಟ್ಟೆಗಳಿದ್ದವು. ಅನಂತರದ ದಶಕಗಳಲ್ಲಿ ಪ್ರತಿವರ್ಷವೂ ಸುಮಾರು 30,000 ತಟ್ಟೆಗಳನ್ನು ಸೇರಿಸಲಾಯಿತು. ನ್ಯೂಯಾರ್ಕ್ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸಾರ್ವಜನಿಕರಿಗೆ ಎರವಲು ಕೊಡುವ ಅತ್ಯಂತ ದೊಡ್ಡ ಧ್ವನಿಮುದ್ರಿಕೆ ಸಂಗ್ರಹಗಳಿವೆ. ಎಲ್ಲ ಬಗೆಯ ಧ್ವನಿಮುದ್ರಿಕೆಗಳು, ಅಪೂರ್ವವಾದ ಸಂದರ್ಭ ಸಂಗ್ರಹಗಳು ಅಲ್ಲಿವೆ. ಧ್ವನಿಮುದ್ರಣ ಮತ್ತು ಮನ‌ ಪ್ರಸಾರದ ಸ್ಟುಡಿಯೋಗಳ ಜೊತೆಗೆ ಪ್ರಸಾರ ಮತ್ತು ಟೆಲಿವಿಷನ್ ಸ್ತುತಿಯ ಸೌಲಭ್ಯಗಳೂ ಇಲ್ಲಿವೆ. ಲೈಬ್ರರಿ ಆಫ್ ಕಾಂಗ್ರೆಸಿನಲ್ಲಿರುವ ಮುದ್ರಿತ ಧ್ವನಿ ವಿಭಾಗವು ಪ್ರತ್ಯೇಕವಾಗಿದ್ದು ಸಂಗ್ರಹದಲ್ಲಿ ತಟ್ಟೆಗಳಿದ್ದು ಇದು ಅಮೆರಿಕದಲ್ಲೇ ಅತ್ಯಂತ ದೊಡ್ಡ ಪರಾಮರ್ಶ ಸಂಗ್ರಹ.<noinclude></noinclude> kf41pka7q74wnq8je973u5jz7hfwjfy ಪುಟ:Mysore-University-Encyclopaedia-Vol-6-Part-14.pdf/೫೩ 104 118521 314210 2026-05-01T02:26:31Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ರೂಪಿಸಿತು. ಯು. ಕೆ. ಯಲ್ಲಿ ಅಂಧಜನತೆಯ ಶೇ.21 ಭಾಗ ಬೇಲ್ ಓದುತ್ತಾರೆ. ಶೇ.? ಮೂನ್ ಓದುತ್ತಾರೆ. ಮಿಕ್ಕ ಶೇ.72 ಭಾಗ ಸ್ವಲ್ಪವೂ ಓದಲಾರರು ಎಂದು ಒಂದು ಅಂದಾಜು. ಆದ್ದರಿಂದ ಈ ಬಗೆಯ ಜನರಿಗೆ ಮಾತನಾಡುವ ಪುಸ್ತಕಗಳು ವರವ... 314210 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ರೂಪಿಸಿತು. ಯು. ಕೆ. ಯಲ್ಲಿ ಅಂಧಜನತೆಯ ಶೇ.21 ಭಾಗ ಬೇಲ್ ಓದುತ್ತಾರೆ. ಶೇ.? ಮೂನ್ ಓದುತ್ತಾರೆ. ಮಿಕ್ಕ ಶೇ.72 ಭಾಗ ಸ್ವಲ್ಪವೂ ಓದಲಾರರು ಎಂದು ಒಂದು ಅಂದಾಜು. ಆದ್ದರಿಂದ ಈ ಬಗೆಯ ಜನರಿಗೆ ಮಾತನಾಡುವ ಪುಸ್ತಕಗಳು ವರವಾಗಿ ಪರಿಣಮಿಸಿವೆ. ಈ ಸೇವೆ 1930ರ ಸುಮಾರಿನಲ್ಲಿ ಮಾಮೂಲಿ ಗ್ರಾಮಾಫೋನ್ ಧ್ವನಿಮುದ್ರಿಕೆಗಳಿಂದ ಪ್ರಾರಂಭವಾಯಿತು. ವಾಸ್ತವವಾಗಿ ಇದರ ನಿಜವಾದ ಪ್ರಯೋಜನ ಗೊತ್ತಾದದ್ದು ತಟ್ಟೆಗಳಿಂದಲ್ಲ, ಆಯಸ್ಕಾಂತ ಟೇಪುಗಳಿಂದ. ಕೆಲವು ವರ್ಷಗಳ ಪ್ರಯೋಗವಾದ ಮೇಲೆ 1959ರಲ್ಲಿ ಮಾತಾಡುವ ಪುಸ್ತಕಗಳ ಗ್ರಂಥಾಲಯ ಟೇಪುಗಳಿಗೆ ಪರಿವರ್ತಿತವಾಯಿತು. ಇದಕ್ಕೆ 18 ಜಾಡುಗಳಿರುವ ಟೇಪನ್ನು ಉಪಯೋಗಿಸಲಾಗುತ್ತದೆ. ಸಂಪೂರ್ಣವಾಗಿ ಇದನ್ನು ಒಂದು ಸುರುಳಿಯಲ್ಲಿ ಆಗೊಳಿಸಿರುತ್ತಾರೆ. ಓದುಗ ಮಾಡಬೇಕಾದದ್ದು ಇಷ್ಟೇ. ಅದನ್ನು ಒಂದು ವಿಶೇಷ ಯಂತ್ರದ ಮೇಲಿಟ್ಟು ಸ್ವಿಚ್ಚನ್ನು ಅದುಮುವುದು ಮತ್ತು ಶಬ್ದವನ್ನು ತನಗೆ ಬೇಕಾದ ಪ್ರಮಾಣಕ್ಕೆ ಹೊಂದಿಸಿಕೊಳ್ಳುವುದು. ಈ ವಿಧಾನ ಬಹು ಸರಳ. ವಿಶೇಷ ಯಂತ್ರಗಳಿಂದ ಮಾತ್ರವೇ ಇದನ್ನು ನಡೆಸಲು ಸಾಧ್ಯ ಎಂದು ನಿಗದಿ ಮಾಡಿ ಗ್ರಂಥ ಸ್ವಾಮ್ಯದ ಸಮಸ್ಯೆಯನ್ನು ಪರಿಹರಿಸಲಾಗಿದೆ. ಈ ಬಗೆಯ ಗ್ರಂಥಾಲಯ ಸೇವೆ ಬಹಳ ವೇಗವಾಗಿ ಬೆಳೆದಿದೆ. ಆಗಲೇ ಮೊದಲಿನ ಬೇಲ್ ಮತ್ತು ಮೂನ್ ಮಾದರಿಗಳನ್ನು ಇದು ಹಿಂದೆ ಹಾಕುತ್ತಿದೆ. ಆದರೂ ಕಾರ್ಯತಃ ಆ ವಿಧಾನಗಳೊಂದಿಗೆ ಇದೂ ಒಂದಾಗಿದೆ. ಭಾಗಶಃ ಅಂಧರಾಗಿರುವವರ ಸಮಸ್ಯೆ ನಿಜಕ್ಕೂ ವಿಚಿತ್ರವಾದುದು. ಸಾಮಾನ್ಯವಾದ ಮುದ್ರಿತ ಪುಸ್ತಕಗಳನ್ನು ಅವರು ಓದಲಾರರು. ಬ್ರೇಲ್ ಅಥವಾ ಕುರುಡರಿಗಾಗಿರುವ ಇತರ ಸೇವೆಗಳನ್ನು ಉಪಯೋಗಿಸಿಕೊಳ್ಳಬೇಕಾದಷ್ಟು ಅವರು ಕುರುಡರಲ್ಲ. ಅಂಥವರಿಗಾಗಿಯೇ ನ್ಯಾಷನಲ್ ಲೈಬ್ರರಿ ಫಾರ್ ದಿ ಫ್ರೆಂಡ್ ವಿಶೇಷ ರೀತಿಯ ದಪ್ಪಕ್ಷರದ ಅಚ್ಚಿನ ಪುಸ್ತಗಳನ್ನು ಪಯಾರಿಸಿದ. ಅಂಧರಿಗಾಗಿ ಗ್ರಂಥಾಲಯ ಸೇವೆಯನ್ನು ಒದಗಿಸುವಲ್ಲಿ ತೀವ್ರವಾದ ಆಸಕ್ತಿ ತಳೆದಿರುವ ಇತರ ಭಾಷೆಗಳಿಂದಲಿ ಆನಂದ ಸಂಯುಕ್ತ ಸಂಸ್ಥಾನಗಳು, ಕೆನಡ, ರಷ್ಯ ಆಸ್ಟ್ರೇಲಿಯ ನ್ಯೂಜಿಲೆಂಡ್, ಮೆಕ್ಸಿಕೊ, ಸ್ವೀಡನ್ ಮತ್ತು ಭಾರತ. 1965ರ ಮೇ ತಿಂಗಳಿನಿಂದ ಗ್ರೇಟ್‌ ಬ್ರಿಟನ್ ಮತ್ತು ಉತ್ತರ ಐರ್ಲೆಂಡಿನಲ್ಲಿ ಕುರುಡರಿಗಾಗಿ ತಯಾರಾಗಿರುವ ಎಲ್ಲ ಬಗೆಯ ಪುಸ್ತಕಗಳನ್ನು ಅಂಚೆವೆಚ್ಚವಿಲ್ಲದೆ ಉಚಿತವಾಗಿ ಕಳುಹಿಸಲಾಗುತ್ತಿದೆ. 1963ರಲ್ಲಿ ಡೆಹರಾಡೂನಿನಲ್ಲಿ ಕುರುಡರಿಗಾಗಿ ಒಂದು ರಾಷ್ಟ್ರೀಯ ಗ್ರಂಥಾಲಯವನ್ನು ಸ್ಥಾಪಿಸಿ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಮಹತ್ತ್ವದ ಹೆಜ್ಜೆಯಿಟ್ಟಿತು. ಈಗ ಈ ಗ್ರಂಥಾಲಯ ಸಂಗ್ರಹದಲ್ಲಿ ಬ್ರೇಲ್ ಪುಸ್ತಕಗಳಿವೆ. ರಾಷ್ಟ್ರಾದ್ಯಂತ ಬಹಳಷ್ಟು ಅಂಧರು ಅವನ್ನು ಉಪಯೋಗಿಸುತ್ತಿದ್ದಾರೆ. ಯು. ಕೆ. ಯಂತೆಯೇ ಭಾರತದಲ್ಲಿ ಯಾವ ಭಾಗದ ವ್ಯಕ್ತಿಯೇ ಆಗಲಿ, ಕುರುಡನಾಗಿದ್ದರೆ, ಅಂಚೆವೆಚ್ಚವಿಲ್ಲದೆ ಉಚಿತವಾಗಿ ಪುಸ್ತಕಗಳನ್ನು ಎರವಲು ಪಡೆಯಬಹುದು. ಪ್ರತಿಯೊಂದು ರಾಜ್ಯದಲ್ಲೂ ಅವರಿಗಾಗಿಯೇ ಒಂದೊಂದು ಸ್ವತಂತ್ರವಾದ ಗ್ರಂಥಾಲಯವನ್ನೋ ಅಥವಾ ರಾಜ್ಯ ಗ್ರಂಥಾಲಯಗಳಲ್ಲಿ ವಿಶಿಷ್ಟವಾದ ವಿಭಾಗಗಳನ್ನೋ, ತೆರೆಯಬೇಕಾದ ತುರ್ತು ಅಗತ್ಯವಿದೆ. 1965ರ ಮೈಸೂರು ಸಾರ್ವಜನಿಕ ಗ್ರಂಥಾಲಯ ಕಾಯಿದೆಯ ಪ್ರಕಾರ ಬೆಂಗಳೂರಿನ ಕೇಂದ್ರ ರಾಜ್ಯ ಗ್ರಂಥಾಲಯದಲ್ಲಿ ಅಂಥದೊಂದು ವಿಭಾಗವನ್ನು ತೆರೆಯಲು ಅವಕಾಶ ಉಂಟಾಗಿದೆ. (ಎಚ್.ಎ.ಕೆ.) 12. ಜೈಲು ಗ್ರಂಥಾಲಯಗಳು : ಕೈದಿಗಳಿಗೆ ಮನರಂಜನೆಯ ಜೊತೆಗೆ ತಿಳಿವಳಿಕೆಯನ್ನು ಕೊಡುವ ಸಲುವಾಗಿ ಇರುವ ಗ್ರಂಥಾಲಯಗಳಿವು. ಇವು ಜೈಲುಗಳಿಗೆ ಹೊಂದಿಕೊಂಡಂತೆಯೇ ಇರುತ್ತವೆ. ಕೈದಿಗಳಿಗೆ ಮುಖ್ಯವಾಗಿ ಎರಡು ರೀತಿಯಲ್ಲಿ ಇವು ನೆರವಾಗುತ್ತವೆ; ವೃತ್ತಪತ್ರಿಕೆಗಳನ್ನು ಒದಗಿಸಿ ಹೊರಗಿನ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿವಳಿಕೆ ಕೊಡುವುದು. ಉತ್ತಮ ಗ್ರಂಥಗಳನ್ನು ಒದಗಿಸಿ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳಲು ಪೇರೇಪಿಸುವುದು. ಜೈಲು ಗ್ರಂಥಾಲಯಗಳನ್ನು ಕುರಿತ ಮೊದಲ ಶಾಸನ ಇಂಗ್ಲೆಂಡಿನಲ್ಲಿ ಜಾರಿಗೆ ಬಂದದ್ದು 1877ರಲ್ಲಿ. ಮೊದಮೊದಲು ತಮ್ಮ ಶಿಕ್ಷೆಯ ಮೂರು ತಿಂಗಳ ಅವಧಿಯನ್ನು ಪೂರೈಸಿದವರಿಗೆ ಮಾತ್ರ ಅಲ್ಲಿ ಸುಸ್ತಕಗಳನ್ನು ಕೊಡುತ್ತಿದ್ದರಂತೆ, ಭಾರತದಲ್ಲಿ ಸ್ವಾತಂತ್ರ್ಯ ಸಮರದ ಸಮಯದಲ್ಲಿ ಜೈಲು ಗ್ರಂಥಾಲಯಗಳು ವಿಶೇಷವಾಗಿ ಬೆಳೆದವು. ಹಿಂಡು ಹಿಂಡಾಗಿ ಜೈಲುಗಳನ್ನು ಪ್ರವೇಶಿಸುತ್ತಿದ್ದ ಸುಶಿಕ್ಷಿತ ರಾಜಕೀಯ ಕೈದಿಗಳಿಗೆ ಪುಸ್ತಕಗಳನ್ನು ಒದಗಿಸುವುದು ಇವುಗಳ ಮುಖ್ಯ ಕೆಲಸವಾಗಿತ್ತು. ಕೆಲವರಿಗೆ ತಮ್ಮ ಸ್ವಂತ ಪುಸ್ತಕಗಳನ್ನು ಜೈಲಿಗೆ ತೆಗೆದುಕೊಂಡು ಹೋಗುವ ಅವಕಾಶವೂ ಇತ್ತು. ಜೈಲು ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಆಯ್ಕೆ ಮಾಡುವಾಗ ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಸಾಕಷ್ಟು ಕಲಿತ ಕೈದಿಗಳಿಗೆ ಉಪಯೋಗವಾಗುವುದರ ಜೊತೆಗೆ ಸಾಮಾನ್ಯ ಜ್ಞಾನಮಟ್ಟದ ಕೈದಿಗಳಿಗೂ ಅದರಿಂದ ಪ್ರಯೋಜನವಾಗುವಂತಿರಬೇಕು. ಶುದ್ಧವಾದ ಸಂತೋಷ, ವಿಶ್ರಾಂತಿ, ಆದರ್ಶ- ಇವನ್ನು ನೀಡಬಲ್ಲ ಪುಸ್ತಕಗಳಿದ್ದರೆ ಉತ್ತಮ. ಸಾಮಾನ್ಯ ಕೈದಿಗಳಿಗೆ ಪುಸ್ತಕದ ಒಪ್ಪ-ಓರಣಗಳನ್ನು ಕುರಿತು ಹೇಳುವುದು ಒಳ್ಳೆಯದು. ಅಮೆರಿಕ, ಇಂಗ್ಲೆಂಡ್, ನ್ಯೂಜಿಲೆಂಡ್ ಮೊದಲಾದ ವಿದೇಶಗಳ ಜೈಲು ಗ್ರಂಥಾಲಯಗಳು ವಿಶೇಷ ಪ್ರಗತಿಯನ್ನು ಸಾಧಿಸಿವೆ. ಭಾರತದ ಜೈಲು ಗ್ರಂಥಾಲಯಗಳು ಸುಧಾರಣೆಯ ದಾರಿಯಲ್ಲಿವೆ. (ಎಚ್.ಎ.ಕೆ.) ಗಂಥಾಲಯಗಳ ಸ್ಥಾಪನೆ ಮುಖ್ಯ ಘಟ್ಟಗಳಲ್ಲೊಂದಾಗಿದೆ. ಉಪ್ಪಿಯು ವ್ಯಾಪ್ತಿಯು E. ರಾಷ್ಟ್ರೀಯ ಗ್ರಂಥಾಲಯಗಳು : ಗ್ರಂಥಾಲಯ ಚರಿತ್ರೆಯಲ್ಲಿ ರಾಷ್ಟ್ರೀಯ ರಾಷ್ಟ್ರೀಯ ಪ್ರಮುಖ ದಾಖಲೆಗಳನ್ನು ಸಂಗ್ರಹಿಸುವಲ್ಲಿ ರಾಷ್ಟ್ರದ ವಿವಿಧ ವರ್ಗದ ಗ್ರಂಥಾಲಯಗಳನ್ನು ಬೆಳೆಸುವಲ್ಲಿ ಇವು ನಿರ್ವಹಿಸುತ್ತಿರುವ ಪಾತ್ರ ನಿಜಕ್ಕೂ ಗಮನಾರ್ಹವಾದುದು. ಇಲ್ಲಿ ಏಳು ರಾಷ್ಟ್ರೀಯ ಗ್ರಂಥಾಲಯಗಳ ಪರಿಚಯವನ್ನು ಕೊಡಲಾಗಿದೆ. 1 ಲೈಬ್ರರಿ ಆಫ್ ಕಾಂಗ್ರೆಸ್ : ಅಮೆರಿಕದ ರಾಷ್ಟ್ರೀಯ ಗ್ರಂಥಾಲಯ. ವಾಷಿಂಗ್ಟನ್ ಪಟ್ಟಣದಲ್ಲಿದೆ. ಸುಮಾರು ಮೂರು ಕೋಟಿಗಿಂತಲೂ ಹೆಚ್ಚು ಗ್ರಂಥಗಳನ್ನು ಹೊಂದಿರುವ ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಎರಡು ಗ್ರಂಥಾಲಯಗಳಲ್ಲೊಂದು. ಮತ್ತೊಂದು ಲೈಬ್ರರಿ ಕಾಂಗ್ರೆಸ್‌ ಸೆನೆಟ್‌ ಸದಸ್ಯರಿಗೂ ಸರ್ಕಾರಿ ಅಧಿಕಾರಿಗಳಿಗೂ ಅವಶ್ಯವಾದ ಮಾಹಿತಿಗಳನ್ನು ಮತ್ತು ಗ್ರಂಥಗಳನ್ನು ಪೂರೈಸುವ ಉದ್ದೇಶದಿಂದ ಈ ಗ್ರಂಥಾಲಯ ಸ್ಥಾಪಿಸಲ್ಪಟ್ಟಿತು (1800), ಗ್ರಂಥಾಲಯ ಬೆಳೆದಂತೆ ಸಾರ್ವಜನಿಕರಿಗೂ ಇದರ ಸೇವೆ ದೊರೆಯತೊಡಗಿತು. ಲೈಬ್ರರಿ ಆಫ್ ಕಾಂಗ್ರೆಸ್ ಪ್ರಧಾನ ವಾಚನಾಲಯ ನಾಲ್ಕು ಭವ್ಯ ಕಟ್ಟಡಗಳಲ್ಲಿರುವ ಈ ಮಹಾಗ್ರಂಥಾಲಯಕ್ಕೆ ಆರು ಎಕರೆಯಷ್ಟು ವಿಸ್ತಾರವಾದ ಪರಿಸರವಿದೆ. ಇಟಾಲಿಯನ್ ವಾಸ್ತುಶೈಲಿಯಲ್ಲಿರುವ ಮೊದಲನೆಯ ಕಟ್ಟಡ 1897ರಲ್ಲಿ ಮತ್ತು ಐದು ಮಾಳಿಗೆಯ ಎರಡನೆಯ ಕಟ್ಟಡ 1939ರಲ್ಲಿ ಕಟ್ಟಲ್ಪಟ್ಟವು. ನೆಲಮಾರ್ಗವೊಂದು ಎರಡೂ ಕಟ್ಟಡಗಳ ನಡುವೆ ಸಂಪರ್ಕ ಕಲ್ಪಿಸಲು ಸಹಾಯಕ ವಾಗಿದೆ. ನೆಲಮಾರ್ಗದ ಉದ್ದಕ್ಕೂ ಇರುವ ನ್ಯೂಮಾಟಿಕ್ ಟ್ಯೂಬುಗಳು ಗ್ರಂಥಗಳನ್ನು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಕೇವಲ ಮೂವತ್ತು ಸೆಕೆಂಡುಗಳಲ್ಲಿ ತಲುಪಿಸುತ್ತವೆ. ಹನ್ನೊಂದನೆಯ ಗ್ರಂಥಪಾಲನಾದ ಎಲ್. ಕ್ವಿನ್ಸಿ ಮಂಘೋರ್ಡನ ಅವಧಿಯಲ್ಲಿ (1953- 74) ಮೂರನೆಯ ಕಟ್ಟಡವೂ 1990ರ ದಶಕದಲ್ಲಿ ನಾಲ್ಕನೆಯ ಕಟ್ಟಡವೂ ನಿಮಾರ್ಣಗೊಂಡವು. ಗ್ರಂಥಾಲಯದಲ್ಲಿರುವ ಗ್ರಂಥಗಳು, ನಿಯತಕಾಲಿಕೆಗಳು, ಗ್ರಾಮಾಫೋನ್ ರೆಕಾರ್ಡುಗಳು, ನಕಾಶೆಗಳು, ಹಸ್ತಪ್ರತಿಗಳು ಮೊದಲಾದವುಗಳನ್ನಿಟ್ಟ ಕಪಾಟುಗಳನ್ನು ಸಾಲಾಗಿ ನಿಲ್ಲಿಸಿದರೆ 400 ಮೈಲಿಗಳಾಗಬಹುದೆಂದು ಅಂದಾಜು ಮಾಡಲಾಗಿದೆ. ಪಪಂಚದ ಮೂಲೆ ಮೂಲೆಗಳಿಂದ ಪ್ರತಿವಾರವೂ ಸಾವಿರಾರು ಗ್ರಂಥಗಳು ಇಲ್ಲಿಗೆ ಬರುತ್ತವೆ. ಅಲ್ಲದೆ ಕೃತಿಸ್ವಾಮ್ಯ ಕಾನೂನಿನ ಅನ್ವಯ ಅಮೆರಿಕದಲ್ಲಿ ಪ್ರಕಟಗೊಂಡ ಗ್ರಂಥಗಳ ಒಂದೊಂದು ಪ್ರತಿ ಗ್ರಂಥಾಲಯವನ್ನು ಸೇರುತ್ತದೆ. ಗ್ರಂಥಗಳ ವಿನಿಮಯದ ಮೂಲಕ ಹಾಗೂ ದಾನರೂಪದಲ್ಲಿ ಸಾವಿರಾರು ಗ್ರಂಥಗಳು ಇಲ್ಲಿ ಪ್ರತಿವರ್ಷ ಸಂಗ್ರಹವಾಗುತ್ತವೆ. ಈ ಗ್ರಂಥಾಲಯ ಎರಡು ವಿಪತ್ತುಗಳನ್ನು ಎದುರಿಸಿದೆ. ಮೊದಲನೆಯದು ಗ್ರಂಥಾಲಯ ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಇಲ್ಲಿದ್ದ 1,000 ಗ್ರಂಥಗಳು ಆಕಸ್ಮಿಕವಾಗಿ ಅಗ್ನಿಗೆ<noinclude></noinclude> 4p9zwj046qa9itfdqesgg0jfcvylb7u ಪುಟ:Mysore-University-Encyclopaedia-Vol-6-Part-8.pdf/೩೨ 104 118522 314211 2026-05-01T02:27:19Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುರುತ್ವಾಕರ್ಷಣೆ ಭೂಭೌತವಿಜ್ಞಾನದಲ್ಲಿ ಭೂಮಿಯ ವಿವರವಾದ ಆಕಾರವನ್ನು ಪರಿಶೀಲಿಸಲು ಉಪಯೋಗಿಸುವರು, ಭೂಮಿಯ ಮೇಲಿನ ಗುರು ವೇಗೋತ್ಕರ್ಷದ ಮೌಲ್ಯಕ್ಕೂ ಗುರುತ್ವ ದ್ರವ್ಯರಾಶಿಯ ವಿತರಣೆಗೂ ಭೂಮಿಯ ಅಡಿಯಲ್ಲಿ ಆಗುವ ಸ... 314211 proofread-page text/x-wiki <noinclude><pagequality level="1" user="Pragathi. BH" /></noinclude>ಗುರುತ್ವಾಕರ್ಷಣೆ ಭೂಭೌತವಿಜ್ಞಾನದಲ್ಲಿ ಭೂಮಿಯ ವಿವರವಾದ ಆಕಾರವನ್ನು ಪರಿಶೀಲಿಸಲು ಉಪಯೋಗಿಸುವರು, ಭೂಮಿಯ ಮೇಲಿನ ಗುರು ವೇಗೋತ್ಕರ್ಷದ ಮೌಲ್ಯಕ್ಕೂ ಗುರುತ್ವ ದ್ರವ್ಯರಾಶಿಯ ವಿತರಣೆಗೂ ಭೂಮಿಯ ಅಡಿಯಲ್ಲಿ ಆಗುವ ಸಾಂದ್ರತೆಯ ಬದಲಾವಣೆ ಗಳಿಗೂ ಸಂಬಂಧ ಕಲಿಸಲೂ ಭೂ‌ವಿನ್ಯಾಸದಲ್ಲಿ ಪ್ರಯತ್ನಗಳು ನಡೆಯುತ್ತಿವೆ. GM dv dx ಗುರುತ್ವಾಕರ್ಷಣೀಯ ವಿಭವ : ಯಾವುದೇ ವ್ಯವಸ್ಥೆಯಲ್ಲಿನ ದ್ರವ್ಯದ ವಿತರಣೆ ಗೊತ್ತಿದ್ದರೆ ಈ ವಿತರಣೆಯಿಂದ ಬೇರೊಂದು ವಸ್ತುವಿನ ಮೇಲೆ ಉಂಟಾಗುವ ಗುರುತ್ವಾಕರ್ಷಣ ಬಲ Fನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಕೆಲವು ವೇಳೆ ಈ ರೀತಿ ಲೆಕ್ಕಾಚಾರ ಮಾಡಲು ಕಷ್ಟವಾಗಬಹುದು. ಆದರೆ ಗುರುತ್ವಾಕರ್ಷಣೀಯ ವಿಭವ (ಗ್ಯಾವಿಟೇಷನಲ್ ಪೊಟೆನ್ಸಿಯಲ್) Vಯನ್ನು F = ಎಂಬ ಸಮೀಕರಣದೊಂದಿಗೆ ನಿರ್ಣಯಿಸಿದರೆ, ಈ ಲೆಕ್ಕಾಚಾರವನ್ನು ಸುಲಭರೂಪಕ್ಕೆ ತರಬಹುದು. ಏಕಮಾನ ದ್ರವ್ಯರಾಶಿ ಇರುವ ವಸ್ತುವನ್ನು ಒಂದು ಬಿಂದುವಿನಿಂದ ಮತ್ತೊಂದು ಬಿಂದಿವಿಗೆ (ಇವೆರಡರ ದೂರ Ax) ಗುರುತ್ವಾಕರ್ಷಣ ಬಲಕ್ಕೆ ಎದುರಾಗಿ ಚಲಿಸಲು ಮಾಡಬೇಕಾದ ಕಾರ್ಯ ಎರಡು ಬಿಂದುಗಳಿಗಿರುವ ವಿಭವಾಂತರ Av ಆಗಿರುತ್ತದೆ. ಎಂದರೆ Av =F.Ax. ದ್ರವ್ಯರಾಶಿ M ಇರುವ ವಸ್ತುವಿನಿಂದ 1 ದೂರದ ಬಿಂದುವಿನಲ್ಲಿ ಇರುವ ಗುರುತ್ವಾಕರ್ಷಣೀಯ ವಿಭವ V = - ಆಗಿರುವುದು. ಅಲ್ಲದೆ ಈ ವಿಭವ ಆ ಬಿಂದುವಿಗಿರುವ ಗುರುತ್ವಾಕರ್ಷಣೀಯ ವಿಭವಶಕ್ತಿ ಕೂಡ ಆಗಿರುತ್ತದೆ. ಎಂದರೆ ಈ ಮೌಲ್ಯ ಒಂದು ಏಕಮಾನವುಳ್ಳ ದ್ರವ್ಯರಾಶಿಯನ್ನು ಅನಂತದೂರದಿಂದ ಆ ಬಿಂದುವಿಗೆ ತರಲು ಮಾಡಬೇಕಾದ ಕಾರ್ಯ. ಆದ್ದರಿಂದ R ತ್ರಿಜ್ಯವುಳ್ಳ ಭೂಮಿಯ ಮೇಯಲ್ಲಿ ಇರುವ ದ್ರವ್ಯರಾಶಿಯ ಕಣದ ಗುರುತ್ವಾಕರ್ಷಣೀಯ ವಿಭವ ಶಕ್ತಿ GMm ನಾವು ಎಸೆಯುವ ವಸ್ತುವಿಗೆ ಅಥವಾ ಒಂದು ಕ್ಷಿಪಣಿಗೆ ಭೂಮಿಯ ಮೇಯಲ್ಲಿರುವ ಗುರುತ್ವಾಕರ್ಷಣೀಯ ವಿಭವ ಶಕ್ತಿಗಿಂತ ಹೆಚ್ಚು ಶಕ್ತಿಯನ್ನು ಕೊಟ್ಟರೆ (ಮತ್ತು ಭೂಮಿಯ ವಾಯುಮಂಡಲದಲ್ಲಾಗುವ ಘರ್ಷಣೆಯನ್ನು ಉಪೇಕ್ಷಿಸಿದರೆ) ಅದು ಭೂಮಿಯಿಂದ ತಪ್ಪಿಸಿಕೊಂಡು ಹೋಗಿ ಮತ್ತೆ ಎಂದಿಗೂ ಹಿಂದಿರುಗುವುದಿಲ್ಲ. ಈ ಅವಧಿಕ ವೇಗಕ್ಕೆ (vo) ವಿಮೋಚನ ವೇಗ ಎಂದು ಹೆಸರು. R 1 2 ಇಲ್ಲಿ mv ° 2 GMm A r 2GM ಆದ್ದರಿಂದ ೪ = = 7 ಮೈ. / R ಸೆಕೆಂಡ್ = 11.2 ಕಿ.ಮೀ/ಸೆಕೆಂಡ್. ವಸ್ತುಗಳಿಗೆ ಈ ವೇಗಕ್ಕಿಂತ ಕಡಿಮೆ ವೇಗವನ್ನು ಕೊಟ್ಟರೆ ಅವು ಮತ್ತೆ ಭೂಮಿಗೆ ವಾಪಸು ಬರುತ್ತವೆ. ಜಡತ್ವದ್ರವ್ಯರಾಶಿ ಮತ್ತು ಗುರುತ್ವದ್ರವ್ಯರಾಶಿ : F = Gm, m2/d 2 ಸಮೀಕರಣದಿಂದ ಕಂಡುಬರುವಂತೆ ಒಂದು ವಸ್ತುವಿನ ಮೇಲೆ ಉಂಟಾಗುವ ಗುರತ್ವಾಕರ್ಷಣ ಬಲ ಅದರ ದ್ರವ್ಯರಾಶಿ m ಗೆ ಅನುಪಾತೀಯವಾಗಿರುವುದು. ಇದನ್ನು ವಸ್ತುವಿನ ಗುರುತ್ವದ್ರವ್ಯರಾಶಿ ಎಂದು ಕರೆಯೋಣ. W =mg ಸಮೀಕರಣದಿಂದ ಕಂಡುಬರುವಂತೆ ಯಾವುದಾದರೊಂದು ಜಾಗದಲ್ಲಿರುವ ವಸ್ತುವಿನ ತೂಕ ಆ ವಸ್ತುವಿನ ಗುರುತ್ವದ್ರವ್ಯರಾಶಿ ml ಅನುಪಾತೀಯವಾಗಿರುತ್ತದೆ. ವಸ್ತುವಿನ ಈ ಗುರುತ್ವದ್ರವ್ಯರಾಶಿಯನ್ನು ಆ ವಸ್ತುವನ್ನು ತೂಕ ಮಾಡಿ ಕಂಡುಹಿಡಿಯಬಹುದು. ನ್ಯೂಟನನ ಎರಡನೆಯ ಚಲನ ನಿಯಮ F = m'a ಯಲ್ಲಿ ಬರುವ ರಾಶಿ m' ಎಂಬುದನ್ನು ಇಡತ್ವದ್ರವ್ಯರಾಶಿ ಎಂದು ಕರಟಿ, ಕಮಮಟ್ಟದ ಮತ್ತು ಘರ್ಷಣೆಯಲ್ಲದ ಮೇಲ್ಮಯಲ್ಲಿ ಸ್ಥಿರವಾಗಿರುವ ವಸ್ತುವನ್ನು ಕದಲಿಸಲು ಬಲ ಬೇಕಾಗುತ್ತದೆ. ಏಕೆಂದರೆ ವಸ್ತುವಿಗೆ ಸ್ಥಿರವಾಗಿಯೇ ಇರುವ ಪ್ರವೃತ್ತಿ ಇದ್ದು ಆ ವಸ್ತು ಸವಗೆ ತಾಡವಾಗಿರುವಂತೆ ಕಂಡುಬರುತ್ತದೆ. ಈ ಪರಿಸ್ಥಿತಿಯಲ್ಲಿ ಗುರುಪಾಕ್‌ಷಣ ಬಲ ಪ್ರವೇಶಿಸುವುದಿಲ್ಲ. ಪ್ರಯೋಗಗಳಿಂದ ಕಂಡುಬರುವಂತೆ ಜಡತ್ವ ದ್ರವ್ಯರಾಶಿ ಇರುವ ಎಲ್ಲ ವಸ್ತುಗಳೂ ಭೂಮಿಯ ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಒಂದೇ ವೇಗೋತ್ಕರ್ಷದಿಂದ ಬೀಳುತ್ತವೆ. ಭೂಮಿಯ ಗುರುತ್ವಾಕರ್ಷಣ ಬಲ ವಸ್ತುವಿನ ತೂಕವಾಗಿರುವುದರಿಂದ W =m'g ಎಂದೂ ಹೇಳಬಹುದು. ಆದ್ದರಿಂದ ವಸ್ತುವಿನ ತೂಕ ಅದರ ಜಡತ್ವದ್ರವ್ಯರಾಶಿಗೆ ಕೂಡ ಅನುಪಾತೀಯವಾಗಿದೆಯೆಂದು ತಿಳಿದುಬರುತ್ತದೆ. ಹೀಗಾಗಿ ಜಡತ್ವದ್ರವ್ಯರಾಶಿ ಮತ್ತು ಗುರುತ್ವದ್ರವ್ಯರಾಶಿಗಳು ಒಂದಕ್ಕೊಂದು ಅನುಪಾತೀಯವಾಗಿವೆ. ಇವೆರಡೂ ಹೆಚ್ಚುಕಡಿಮೆ ಸಮವೆಂದು ನ್ಯೂಟನ್ ತೋರಿಸಿಕೊಟ್ಟ, ಪ್ರಯೋಗ ಗಳಿಂದ 1909ರಲ್ಲಿ ಇಟ್ಟಾನೂ ಈಚೆಗೆ 1964ರಲ್ಲಿ ಆರ್.ಎಚ್. ಡಿಕೆಯೂ ಜಡತ್ವದ್ರವ್ಯರಾಶಿ ಮತ್ತು ಗುರುತ್ವದ್ರವ್ಯರಾಶಿಗಳು ಸಮವಾಗಿವೆ ಎಂದು ತೋರಿಸಿ ೩೯೭ ಕೊಟ್ಟಿದ್ದಾರೆ. ಆದ್ದರಿಂದಲೇ ಇವೆರಡನ್ನೂ ದ್ರವ್ಯರಾಶಿ ಎಂದೇ ಕರೆಯಬಹುದು. ಇತ್ತದ್ರವ್ಯರಾಶಿ ಮತ್ತು ಗುರುತ್ವದ್ರವ್ಯರಾಶಿಗಳ ಸಮಾನತೆಯನ್ನು ಪ್ರಾಚೀನ ಭೌತವಿಜ್ಞಾನದಲ್ಲಿ ಯಾವುದೇ ರೀತಿಯಲ್ಲಿಯೂ ಗಮನಾರ್ಹವಾಗಿರದ (ಮತ್ತು) ಒಂದು ವಿಶೇಷರೀತಿಯ ಆಕಸ್ಮಿಕವೆಂದು ಪರಿಗಣಿಸಲಾಗಿತ್ತು. ಆದರೆ ಈ ಸಮಾನತೆ ಗುರುತ್ವಾಕರ್ಷಣೆಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮಾರ್ಗದರ್ಶಕವಾಗಿರುವ ಸೂಚನೆ ಎಂದು ಆಧುನಿಕ ಭೌತವಿಜ್ಞಾನದಲ್ಲಿ ಗಣಿಸಲಾಗಿದೆ. ವಾಸ್ತವವಾಗಿ ಈ ವಿಷಯ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದ ವಿಕಾಸ ಮಾರ್ಗದಲ್ಲಿ ಒಂದು ಮುಖ್ಯ ಸೂಚನೆಯಾಗಿತ್ತೆಂದು ತಿಳಿದುಬರುತ್ತದೆ. ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತ : ನ್ಯೂಟನ್ನನ ಗುರುತ್ವಾಕರ್ಷಣ ನಿಯಮ ಅತಿ ಹೆಚ್ಚಿನ ಮಟ್ಟಿಗೆ ಯಶಸ್ವಿಯಾದರೂ ಆ ನಿಯಮದಿಂದ ಬುಧ ಕಕ್ಷೆಯ ಸೂರ್ಯನೀಚ ಬಿಂದುವಿನ (ಪೆರಿಹೀಲಿಯನ್) ಪರಿಭ್ರಮಣವೇಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನ್ಯೂಟನ್ನನ ವ್ಯಸ್ತವರ್ಗನಿಯಮ ಕೊಟ್ಟ ಮೌಲ್ಯಕ್ಕಿಂತ ಈ ಪರಿಭ್ರಮಣವೇಗ ಒಂದು ಶತಮಾನಕ್ಕೆ 43 ಸೆಕೆಂಡುಗಳಷ್ಟು ಹೆಚ್ಚಾಗಿತ್ತು ಇದನ್ನು ಲೆವೆರಿಯರ್ (181–1877) ಎಂಬ ಫ್ರೆಂಚ್ ಖಗೋಳವಿಜ್ಞಾನಿ ಕಂಡುಹಿಡಿದಿದ್ದ. ಇದು ಮಿಕ್ಕೆಲ್ಲ ಗ್ರಹಗಳು ಬುಧಗ್ರಹದ ಮೇಲೆ ಮಾಡುವ ಕ್ರಿಯೆಯಿಂದ ಉಂಟಾಗುತ್ತದೆ. ಗೊತ್ತಿಲ್ಲದ ಗ್ರಹವೊಂದನ್ನು ಸೇರಿಸಿಯಾಗಲೀ ಇಲ್ಲವೇ ಗ್ರಹಗಳ ಮಧ್ಯೆ ಇರುವ ಮಾಧ್ಯಮದಿಂದ ಉಂಟಾಗುವ ಎಳೆದಾಡುವಿಕೆಯಿಂದಾಗಲೀ ಈ ಪರಿಭ್ರಮಣೆಯನ್ನು ಅರ್ಥ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು ತೃಪ್ತಿಕರವಾಗಿರಲಿಲ್ಲ. ಆಲ್ಬರ್ಟ್ ಐನ್‌ಸ್ಟೈನ್‌ (1879-1955) 1916ರಲ್ಲಿ ತನ್ನ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದಿಂದ ಇದನ್ನು ವಿವರಿಸಿದ. ಅಲ್ಲದೆ ಗುರುತ್ವಾಕರ್ಷಣೆಯೆಂಬ ಅದ್ಭುತ ಘಟನೆ ಆಕಾಶ- ಕಾಲದ ಜ್ಯಾಮಿತೀಯ ಗುಣಲಕ್ಷಣಗಳ ಪರಿಣಾಮವೆಂದು ನಿರೂಪಿಸಿದ. ಗಣಿತಶಾಸ್ತ್ರದ ದೃಷ್ಟಿಯಿಂದ ನೋಡಿದರೆ ಐನ್‌ಸ್ಟೈನನ ಗುರುತ್ವಾಕರ್ಷಣ ಸಮೀಕರಣಗಳು ನ್ಯೂಟನನ ವ್ಯಸ್ತವರ್ಗ ನಿಯಮಕ್ಕಿಂತಲೂ ಹೆಚ್ಚು ಜಟಿಲವಾಗಿವೆ, ನಿಜ. ಕಾರ್ಯರೂಪದಲ್ಲಿ ಕಂಡುಬರುವ ಪರಿಣಾಮಗಳಲ್ಲಿ ಎರಡು ನಿರೂಪಣೆಗಳೂ ಬಹಳ ನಿಬಿಡವಾಗಿ ಹೊಂದಿಕೊಂಡರೂ ಐನ್‌ಸ್ಟೈನನ ಸಿದ್ಧಾಂತ ಮೂರು ವಿಶಿಷ್ಟ ಘಟನೆಗಳನ್ನು ಕುರಿತ ಭವಿಷ್ಯ ನುಡಿಯಿತು. ಮೊದಲನೆಯದಾಗಿ, ಅದು ಬುಧ ಕಕ್ಷೆಯ ಸೂರ್ಯನೀಚ ಬಿಂದುವಿನ ಪರಿಭ್ರಮಣವೇಗವನ್ನು ಪೂರ್ತಿಯಾಗಿ ವಿವರಿಸಿತು. ಎರಡನೆಯದಾಗಿ, ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ಸೂರ್ಯನ ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಬೆಳಕಿನ ಕಿರಣಗಳು ಪಕ್ಕಕ್ಕೆ ಬಾಗಬೇಕು. ಈ ಭವಿಷ್ಯವನ್ನು ಶೇ. 5 ರಷ್ಟು ನಿಖರವಾಗಿ ಸ್ಥಿರಪಡಿಸಲಾಗಿದೆ. ಮೂರನೆಯದಾಗಿ, ತೂಕವಾದ ವಸ್ತುಗಳಿಂದ ಹೊರಹೊಮ್ಮುವ ಬೆಳಕಿನ ಆವರ್ತಾಂಕ (ಫ್ರೀಕ್ವೆನ್ಸಿ) ಸ್ವಲ್ಪ ಕಡಿಮೆಯಾಗಬೇಕು. ಈ ವಿಷಯವಾದರೋ ಸಾರ್ವತ್ರಿಕ ಸಾಪೇಕ್ಷತಾವಾದಕ್ಕಿಂತಲೂ ಹೆಚ್ಚಿನ ಮೂಲಭೂತ ಪರಿಕಲ್ಪನೆಗಳೆಂದ ಹೊರಬೀಳುತ್ತದೆ. ಈ ಹೇಳಿಕೆಯನ್ನು ಮಾಸ್‌ಬವ‌ ಎಂಬ ಭೌತ ವಿಜ್ಞಾನಿ ಕಂಡುಹಿಡಿದ ಪರಿಣಾಮದಲ್ಲಿ ಸ್ಥಿರಪಡಿಸಲಾಗಿದೆ. ಬ್ರಾನ್ಸ್ ಮತ್ತು ಡಿಕಿ ಎಂಬ ವಿಜ್ಞಾನಿಗಳು ಗುರುತ್ವಾಕರ್ಷಣ ಕ್ಷೇತ್ರದ ಹೊಸತೊಂದು ವಾದವನ್ನು 1961ರಲ್ಲಿ ಪ್ರಕಟಮಾಡಿದ್ದಾರೆ. ಈ ವಾದ ನಮಗೆ ಈಗಾಗಲೇ ಗೊತ್ತಿರುವ ವಾಸ್ತವಾಂಶಗಳನ್ನು ತಿಳಿಯಪಡಿಸುವುದಲ್ಲದೆ ಹೊಸ ಪರಿಣಾಮಗಳನ್ನು ಮುನ್ನುಡಿಯುತ್ತದೆ ಕೂಡ. ಈ ವಾದಕ್ಕೆ ಪ್ರಯೋಗಗಳಿಂದ ಒಪ್ಪಿಗೆ ದೊರೆಯುವಂತೆ ಕಂಡುಬರುತ್ತದೆ. ಗುರುತ್ವಾಕರ್ಷಣೀಯ ಅಲೆಗಳು : ಗುರುತ್ವಾಕರ್ಷಣೀಯ ಅಲೆಗಳು ಇಲ್ಲವೆ ಗುರುತ್ವಾಕರ್ಷಣೀಯ ವಿಸ್ತರಣೆ ಇರುವುದನ್ನು ಐನ್‌ಸ್ಟೈನ್ ತನ್ನ ಸಾರ್ವತ್ರಿಕ ಸಾಪೇಕ್ಷತಾವಾದವನ್ನು ಸೂಕ್ಷೀಕರಿಸಿದ ಬಳಿಕ ಮುನ್ನುಡಿದಿದ್ದ : ಗುರುತಾಂಷದೇವರು ಅಲೆ ಎನ್ನುವುದು ಪ್ರಸಾರವಾಗುವಂಥ ಒಂದು ಗುರುತ್ವಾಕರ್ಷಣ ಕ್ಷೇತ್ರ ; ಅದು ಬೆಳಕಿನ ವೇಗದಲ್ಲಿ ಪ್ರಯಾಣ ಮಾಡುತ್ತದೆ. ಮತ್ತು ಅದರ ಹಾದಿಯಲ್ಲಿ ಬರುವ ದ್ರವ್ಯರಾಶಿಗಳ ಮೇಲೆ ಬಲವನ್ನು ಪ್ರಯುಕ್ತಿಸುತ್ತದೆ ; ಯಾವುದಾದರೂ ವಸ್ತುಗಳ (ದ್ರವ್ಯರಾಶಿಗಳ) ವಿತರಣೆ ಬದಲಾವಣೆಯಾದರೆ ಗುರುತ್ವಾಕರ್ಷಣೀಯ ಅಲೆಗಳು ಉತ್ಪನ್ನವಾಗುತ್ತವೆ ಮತ್ತು ಇವನ್ನು ಚರ ವಿದ್ಯುದಾವಿಷ್ಟ ಸಮುದಾಯದಿಂದ ಉತ್ಪನ್ನವಾಗುವ ವಿದ್ಯುತ್ಕಾಂತ ಅಲೆಗಳಿಗೆ ಹೋಲಿಸಬಹುದು. ಗುರುತ್ವಾಕರ್ಷಣೀಯ ವಿಕಿರಣಕ್ಕೂ ದ್ರವ್ಯರಾಶಿಗೂ ಇರುವ ಅಂತರಕ್ರಿಯೆ ಸಾಪೇಕ್ಷವಾಗಿ ದುರ್ಬಲವಾಗಿದ್ದರೂ ಈ ವಿಕಿರಣವನ್ನು ದ್ರವ್ಯರಾಶಿಗೂ ಇರುವ ಅಂತರಕ್ರಿಯೆ ಸಾಪೇಕ್ಷವಾಗಿ ದುರ್ಬಲ ವಾಗಿದ್ದರೂ ಈ ವಿಕಿರಣವನ್ನು ಅಳತೆ ಮಾಡಲು ಈಗ ಸಾಧ್ಯವಾಗುವಂತಿದೆ. ವೇಬ‌ ಎಂಬ ಭೌತವಿಲಾಸಿ ಗುರುತ್ವಾಕರ್ಷಣೀಯ ಸಿರ ವನ್ನು ಸಂಯೋಗ ಶಾಲೆಯಲ್ಲಿ<noinclude></noinclude> a7mgpmdxg3o2xbphmhr7h443tgpvrac ಪುಟ:Mysore-University-Encyclopaedia-Vol-6-Part-8.pdf/೩೪ 104 118523 314213 2026-05-01T02:27:33Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುರುನಾನಕ್‌ ವಿಶ್ವವಿದ್ಯಾಲಯ ಮೆರವಣಿಗೆಯನ್ನು ನಡೆಸುವಂತೆ ಗುರುದ್ವಾರಗಳಲ್ಲಿ ಈ ಗ್ರಂಥವನ್ನು ತುಂಬ ಅಚ್ಚುಕಟ್ಟಾಗಿ ಪ್ರತಿನಿತ್ಯವೂ ಮೆರವಣಿಗೆ ನಡೆಸುತ್ತಾರೆ. ಸಿಕ್ಕರಿಗೆ ಅವರ ಪವಿತ್ರ ಗ್ರಂಥವೇ ದೇವಸಾಕ್ಷಾ... 314213 proofread-page text/x-wiki <noinclude><pagequality level="1" user="Pragathi. BH" /></noinclude>ಗುರುನಾನಕ್‌ ವಿಶ್ವವಿದ್ಯಾಲಯ ಮೆರವಣಿಗೆಯನ್ನು ನಡೆಸುವಂತೆ ಗುರುದ್ವಾರಗಳಲ್ಲಿ ಈ ಗ್ರಂಥವನ್ನು ತುಂಬ ಅಚ್ಚುಕಟ್ಟಾಗಿ ಪ್ರತಿನಿತ್ಯವೂ ಮೆರವಣಿಗೆ ನಡೆಸುತ್ತಾರೆ. ಸಿಕ್ಕರಿಗೆ ಅವರ ಪವಿತ್ರ ಗ್ರಂಥವೇ ದೇವಸಾಕ್ಷಾತ್ಕಾರದ ಪ್ರಮುಖ ಮಾರ್ಗ. ಅಮೃತಸರದಲ್ಲಿರುವ ಅತ್ಯಂತ ಪ್ರಖ್ಯಾತವಾದ ಸುವರ್ಣ ಮಂದಿರದಲ್ಲಿ ಸಿಖ್ ಪೂಜಾರಿಯೊಬ್ಬ ಈ ಗ್ರಂಥದ ಬಳಿ ಕುಳಿತು ಅದರ ಮೇಲೆ ದೂಳು ಅಥವಾ ಕ್ರಿಮಿಕೀಟಗಳು ಎರಗದಂತೆ ಚಾಮರ ಬೀಸುತ್ತಿರುತ್ತಾನೆ. ಪರಂಪರೆ ಯಿಂದ ಗುರುದ್ವಾರಗಳ ಆಡಳಿತವನ್ನು ನೋಡಿಕೊಳ್ಳುವ ದೀಕ್ಷೆ ತೊಟ್ಟ ನಿಷ್ಠಾವಂತ ಸಿಕ್ಕರನ್ನು ಅಕಾಲಿಗಳೆಂದು ಕರೆಯುತ್ತಾನೆ. ಗುರುದ್ವಾರಗಳನ್ನು ನೋಡಿಕೊಳ್ಳಲು ಈಗ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಎಂಬ ಪ್ರಮುಖ ಸಮಿತಿಯೊಂದಿದೆ. (ಜಿ.ಎಚ್.) ಗುರುನಾನಕ್ ವಿಶ್ವವಿದ್ಯಾಲಯ : ಗುರುನಾನಕರ 500ನೆಯ ಜನ್ಮ ದಿನಾಚರಣೆಯ ಸ್ಮಾರಕವಾಗಿ 1969ರಲ್ಲಿ ಅಮೃತಸರದಲ್ಲಿ ಸ್ಥಾಪನೆಯಾದ ಸಂಸ್ಥೆ. ರಾಷ್ಟ್ರಾಧ್ಯಕ್ಷ ವಿ. ವಿ. ಗಿರಿಯವರಿಂದ ಅದೇ ವರ್ಷ ಅದರ ಶಂಕುಸ್ಥಾಪನೆಯಾಯಿತು. ಮಾರನೆಯ ವರ್ಷದಿಂದ ಅದು ತನ್ನ ಕಾರ್ಯವನ್ನಾರಂಭಿಸಿತು. ಪಂಜಾಬಿನ ಅಮೃತಸರ, ಗುರುದಾಸಪುರ, ಜಲಂಧರ ಮತ್ತು ಕಪೂರ್ಥಲ ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿರುವ ಈ ವಿಶ್ವವಿದ್ಯಾಲಯಕ್ಕೆ 1971-72ನೆಯ ಸಾಲಿನಿಂದ ಅಂತರವಿಶ್ವವಿದ್ಯಾನಿಲಯದ ಸದಸ್ಯತ್ವ ದೊರೆತಿದೆ. ವಿಶ್ವವಿದ್ಯಾನಿಲಯಕ್ಕೆ ಮೇಲಿನ ನಾಲ್ಕು ಜಿಲ್ಲೆಗಳ 64 ಕಾಲೇಜುಗಳು ಅಂಗ ಸಂಸ್ಥೆಗಳಾಗಿವೆ. ಅಮೃತಸರದಲ್ಲಿ ರಸಾಯನಶಾಸ್ತ್ರ, ಗುರುನಾನಕ್ ಅಧ್ಯಯನ, ಇತಿಹಾಸ, ಗಣಿತಶಾಸ್ತ್ರ, ಮನೋವಿಜ್ಞಾನ ಈ ಐದು ವಿಷಯಗಳ ವ್ಯಾಸಂಗಕ್ಕೆ ಅವಕಾಶವಿದ್ದು ಸ್ನಾತಕೋತ್ತರ ಶಿಕ್ಷಣಕ್ಕೆ ಯುಕ್ತ ವ್ಯವಸ್ಥೆ ಇದೆ. ಸ್ಥಳೀಯ ಕಾಲೇಜುಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಸ್ನಾತಕೋತ್ತರ ಶಿಕ್ಷಣದ ವ್ಯವಸ್ಥೆಯೂ ವಿಶ್ವವಿದ್ಯಾನಿಲಯದ ಜವಾಬ್ದಾರಿ ಆಗಿದೆ. ವಿಜಯ, ವೈದ್ಯ, ದಂತವೈದ್ಯ, ಕೃಷಿ ಮತ್ತು ಅರಣ್ಯಶಾಸ್ತ್ರ, ಕಲಾಶಾಸ್ತ್ರ ಮತ್ತು ಮಾನವಿಕ ವಿಜ್ಞಾನಗಳು, ಭಾಷೆಗಳು, ಶಿಕ್ಷಣ, ಲಲಿತಕಲೆ ಮತ್ತು ಪ್ರಾಚೀನ ಶಾಸ್ತ್ರ-ಈ ಎಂಟು ವಿಷಯಗಳ ವಿದ್ವನ್ಮಂಡಲಿಗಳಿವೆ (ಫ್ಯಾಕಲ್ಪಿ). 17 ಪಠ್ಯಪರಿಷತ್ತುಗಳಿವೆ (ಬೋರ್ಡ್ ಆಫ್ ಸ್ಟಡೀಸ್). 1972ರ ಜನವರಿ ತಿಂಗಳಿನಲ್ಲಿ ವಿಶ್ವವಿದ್ಯಾಲಯ ತನ್ನ ಪ್ರಥಮ ಘನವನ್ನು ಸಚಿ ಗುರುಪುರ : ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಒಂದು ಗ್ರಾಮ. ಮಂಗಳೂರಿಗೆ 16ಕಿಮೀ ದೂರದಲ್ಲಿ ಈಶಾನ್ಯ ದಿಕ್ಕಿನಲ್ಲಿ ಗುರುಪುರ ನದಿಯ ದಡದಲ್ಲಿದೆ. ಕೆಳದಿ ಅರಸರ ಕಾಲದಲ್ಲಿ ಈ ಊರು ಪ್ರಾಮುಖ್ಯ ಪಡೆದಿತ್ತು. ಇಲ್ಲಿ ಅವರು ಕಟ್ಟಿಸಿದ ವೀರಶೈವ ಗುರುಮಠದಿಂದ ಈ ಊರಿಗೆ ಗುರುಪುರ ಎಂಬ ಹೆಸರು ಬಂತು. ಈಗ ಮಠ ಜೀರ್ಣಾವಸ್ಥೆಯಲ್ಲಿದ್ದರೂ ಹಳೆಯ ಕಟ್ಟಡದ ಶಿಲ್ಪ ಸೌಂದರ್ಯವನ್ನು ಗುರುತಿಸಬಹುದು. ಮಠದ ಆವರಣದಲ್ಲಿ ನೀಲಕಂಠ ದೇವಾಲಯವಿದೆ. ವರದರಾಜ ವೆಂಕಟರಮಣ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ಗುರು ಮಠಕ್ಕೆ ಸಮೀಪದಲ್ಲೇ ಬಡವರಿಗೆ ಗಂಜಿ ದಾನ ಮಾಡುತ್ತಿದ್ದ ಗಂಜಿಮಠದ ಅವಶೇಷಗಳಿವೆ. (20.50.a.) ಗುರುಬಸವ : ಸು. 1430. ಕನ್ನಡದಲ್ಲಿ ಸಪ್ತಕಾವ್ಯಗಳ ಕರ್ತೃ; ಸಪ್ತಕಾವ್ಯಗಳ ಗುರುಬಸವನೆಂದೇ ಪ್ರಸಿದ್ಧನಾಗಿದ್ದಾನೆ. ಶಿವಯೋಗಾಂಗ ವಿಭೂಷಣ, ಸದ್ಗುರು ರಹಸ್ಯ ಕಲ್ಯಾಣೇಶ್ವರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ ಮತ್ತು ಮನೋವಿಜಯ- ಇವೇ ಆ ಏಳು ಕೃತಿಗಳು. ಈತನಿಂದ ಕೆಲವು ಸ್ವರವಚನಗಳು ರಚಿತವಾಗಿರುವುದಾಗಿ ತಿಳಿದುಬಂದಿದೆ. ಗುರುಬಸವನಿಗೆ ಭಕ್ತಜನ ಮನೋಮಂದಿರ, ಶಿವಯೋಗಜನಸೇವಿತ ಚರಣಾರವಿಂದ, ಷಟ್‌ಸ್ಥಲ ಜ್ಞಾನ ಪ್ರಭಾಪುಂಜರಂಜಿತಾಂತರಂಗ, ವೀರಶೈವಮತ ಸ್ಥಾಪನಾಚಾರ್ಯ ಮುಂತಾದ ಬಿರುದುಗಳಿದ್ದವೆಂದು ಮನೋವಿಜಯಕ್ಕೆ ತಾಾಯಣ ವನ್ನು ಬರೆದ ವಿರಕ್ತ ತೋಂಟದಾರ್ಯ ತಿಳಿಸಿದ್ದಾನೆ. ಆದರೆ ಸ್ವವಿಷಯವಾಗಿ ಕವಿ ಏನನ್ನೂ ಹೇಳಿಕೊಂಡಿಲ್ಲ. ಕವಿ ವಿರಕ್ತನಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು. ಮುಂದೆ ಬಂದ ಕವಿಗಳು ಹಿಂದಿನವರ ಕಾವ್ಯಗಳ ಹೆಸರೆತ್ತುವುದು ಸಂಪ್ರದಾಯ. ಆದರೆ ಆ ಭಾಗ್ಯವೂ ಈ ಕವಿಗಿಲ್ಲ. ಎಲ್ಲಿಯೂ ಗುರುಬಸವ ಸಪ್ತಕಾವ್ಯಗಳ ಉಲ್ಲೇಖವಿಲ್ಲ. ಈತನ ಸಪ್ತಕಾವ್ಯಗಳ ನಾಡವೋಲೆ ಕಟ್ಟುಗಳು ಸಾಕಷ್ಟು ದೊರೆಯುತ್ತವೆ, ಅವುಗಳಲ್ಲಿ ಗುರುಬಸವನ ನಾಮನಿರ್ದೇಶ ಮಾತ್ರ ಸ್ಪಷ್ಟವಾಗಿದೆ. ಗುರುಬಸವ ಎಂಬ ಹೆಸರಿನ ಒಬ್ಬ ವ್ಯಕ್ತಿ ನೂರೊಂದು ವಿರಕ್ತರಲ್ಲಿ ಪ್ರಸಿದ್ಧನಾಗಿದ್ದ ನೆಂದು ವೀರಶೈವ ಪುರಾಣಗಳು ಹೇಳುತ್ತವೆ. ಇವನೇ ಸಪ್ತಕಾವ್ಯಗಳ ಕರ್ತೃ ಎಂದು ಜನತೆ ನಂಬಿದೆ. ವಿಜಯನಗರ ಸಾಮ್ರಾಜ್ಯವನ್ನು ಸ್ಥಿರಗೊಳಿಸಿದ ಪ್ರೌಢದೇವರಾಯನ - ಗುರುಬಸವ ೩೯೯ (ಪ್ರಶ. 1419-1446) ಕಾಲದಲ್ಲಿ ಈ ಕವಿಯಿದ್ದನೆಂದು ಚೆನ್ನಬಸವಪುರಾಣದಿಂದ ತಿಳಿದುಬರುತ್ತವೆ. ಪ್ರೌಢದೇವರಾಯ ವೀರಶೈವನಾಗಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿಗೆ ತುಂಬ ನೆರವಾದುದು ಇತಿಹಾಸಾವಲೋಕನ ದಿಂದ ಶ್ರುತವಾಗಿದೆ. ಆತನ ಕಾಲದಲ್ಲಿ ನೂರೊಂದು ವಿರಕ್ತರು ಉದಿಸಿ, ಹಂಪೆಯಲ್ಲಿ ನೆರೆದು ವೀರಶೈವಧರ್ಮವನ್ನು ಪ್ರಚುರಗೊಳಿಸಿದುದೂ ಅಷ್ಟೇ ಪ್ರಸಿದ್ಧವಾದ ವಿಷಯ. ಈ ವಿರಕ್ತರ ತಪಃಪ್ರಭಾವ ನಿಜವಾಗಿಯೂ ಅವರ್ಣನೀಯವಾದುದು. ಅವರು ಸಂಸಾರದ ಅಸಾರತೆಯನ್ನು ಕಂಡುಕೊಂಡು, ಜಂಗಮಸ್ಥಲವನ್ನಾಶ್ರಯಿಸಿ ಪರಮವೈರಾಗ್ಯಶೀಲರಾಗಿ ಮೆರೆದಿದ್ದಾರೆ. ಅವರಲ್ಲಿ ಕರಸ್ಥಲದ ನಾಗಿದೇವನಿಗೂ ಗುರುಬಸವನಿಗೂ ಮಹತ್ತ್ವದ ಸ್ಥಾನವಿದೆ. ಅವರಿಬ್ಬರ ಒಡನಾಟವನ್ನು ಚೆನ್ನಬಸವಪುರಾಣದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಮಾತುಗಳು ಸ್ಪಷ್ಟವಾಗುತ್ತವೆ. ಗುರುಬಸವನ ಅರಮನೆ (ಮಠ) ವಿಜಯನಗರದಲ್ಲಿತ್ತು. ಕರಸ್ಥಲದ ನಾಗಿದೇವ ಆ ಮಠಕ್ಕೆ ಒಮ್ಮೆ ಬಂದು ಗುರುಬಸವನನ್ನು ಕಂಡಿದ್ದ. ಗುರುಬಸವ ವೇದ, ವೇದಾಂತ, ಪುರಾಣಾಗಮ, ಇತಿಹಾಸಾದಿಗಳಲ್ಲಿ ಬಲ್ಲಿದನಾಗಿದ್ದು ಯೋಗಶಕ್ತಿಯಿಂದ ಅನೇಕ ಪವಾಡಗಳನ್ನು ಮೆರೆದನೆಂದೂ ಪ್ರೌಢದೇವರಾಯನ ಸಮ್ಮುಖದಲ್ಲಿ ಪರವಾದಿಗಳನ್ನು ಗೆದ್ದು ಶಾರದೆಯ ಪೀಠವನ್ನು ಅಲಂಕರಿಸಿದನೆಂದೂ ಖೇಚರಶಕ್ತಿಯನ್ನು ಪ್ರದರ್ಶಿಸಿ, ಗಗನದಲ್ಲಿ ಈಜುತ್ತ ಸಕಲ ರಾಗಗಳನ್ನು ಹಾಡಿ, ಬಯಲಿನೊಳಗೆ ಬಯಲಾದನೆಂದೂ ಅದೇ ಪುರಾಣದಿಂದ ತಿಳಿದುಬರುತ್ತದೆ. ಗುರುಬಸವ ವಿಜಯನಗರಕ್ಕೆ ಬರುವ ಪೂರ್ವದಲ್ಲಿ ಎಲ್ಲಿದ್ದ, ಅವನ ಮೂಲ ಮಠ ಯಾವುದು, ತಂದೆತಾಯಿ ಯಾರು-ಎಂಬ ಪ್ರಶ್ನೆಗಳಿಗೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಕೊಡುವ ಪರಿಹಾರಗಳನ್ನು ಗಮನಿಸಬಹುದು. ಕವಿ ಗುರುಬಸವ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಮಠಾಧ್ಯಕ್ಷನಾಗಿದ್ದನೆಂದೂ ವಿಜಯನಗರದ ರಾಯರ ಕಾಲದಲ್ಲಿಯೂ ಕೆಳದಿಯ ದೊರೆಗಳ ಕಾಲದಲ್ಲಿಯೂ ಕ್ಯಾಸನೂರು ಎಂಬುದಕ್ಕೆ ಸಂಸ್ಕೃತದಲ್ಲಿ ಖೇಚರಪುರಿ ಎಂದು ಹೇಳುವರೆಂದೂ ಶಿವಯೋಗಿಯಾದ ಗುರುಬಸವ ತನ್ನ ಯೋಗ ಸಾಮರ್ಥ್ಯದಿಂದ ಆಕಾಶದಲ್ಲಿ ಸಂಚರಿಸುತ್ತ ಇದ್ದುದರಿಂದ ಅವನಿದ್ದ ಊರಿಗೆ ಖೇಚರಪುರ ಎಂದು ಹೆಸರಾಯಿತೆಂದೂ ಐತಿಹ್ಯವುಂಟು. ಖೇಚರಪುರಿ ಎಂಬುದರ ಅಪಭ್ರಂಶವೇ ಕ್ಯಾಸನೂರು-ಇದು ಅವರ ಮತ. ಗುರುಬಸವ ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದನೆಂಬುದರ ಮೇಲೆ ಈತನ ಕಾಲ ಪ್ರ.ಶ. 1430ರ ಸುಮಾರು ಎಂದು ಹೇಳಲಡ್ಡಿಯಿಲ್ಲ. ಆದರೆ ಈತನಿಂದಲೇ ಸಪ್ತ ಕಾವ್ಯಗಳು ರಚಿತವಾದವೆಂದು ಹೇಳಲು ಖಚಿತ ಆಧಾರ ಇಂದಿಗೂ ದೊರೆತಿಲ್ಲ. ಈತನ ಸಪ್ತ ಕಾವ್ಯಗಳು ವೇದಾಂತವನ್ನು ಬೋಧಿಸುತ್ತವೆ; ಲಿಂಗಾಂಗಸಾಮರಸ್ಯಕ್ಕೆ ಯೋಗವೇ ಮೂಲವೆಂದು ಸಾರುತ್ತವೆ. ವಚನಾಗಮ, ವೇದೋಪನಿಷತ್ತುಗಳ ಸಾರವನ್ನು ಹೀರಿ, ನಿತ್ಯಸಾಧನೆಯನ್ನು ಬೋಧನೆಯ ರೂಪದಲ್ಲಿ ಕವಿ ನೀಡಿದ್ದಾನೆ. ಗುರುಬಸವನ ಕೃತಿಗಳಲ್ಲಿ ಸದ್ಗುರು ರಹಸ್ಯ ನಿತತ್ತ್ವವನ್ನು ಜೋಡಿಸುತ್ತದೆ. ಈ ಕೃತಿ ಭಾಮಿಸಿ ಷಟ್ಟದಿಯಲ್ಲಿ ರಚಿತವಾಗಿದೆ, ಕಲ್ಯಾಣೀಶ್ವರ ಪರಿವರ್ಧಿನಿಯ ವಿವಿಧ ರಾಗಗಳಲ್ಲಿ ಮೂಡಿಬಂದು ಷಟ್‌ ಸ್ಥಲ ವಿವರಣೆ ಮಾಡುತ್ತದೆ. ಸ್ವರೂಪಾಮೃತ ಜೀವಸರಮದ ಸ್ವರೂಪವನ್ನು ತಿಳಿಸಿ, ಅವರ ಸರಸ್ಥರ ಮಿಲನವೇ ಮುಕ್ತಿಯೆಂಬುದನ್ನು ಹೇಳುತ್ತದೆ. ಅವಧೂತಗೀತೆ ನೂರೊಂದು ಚೌಪದಿಗಳಲ್ಲಿ ಮೂಡಿ ಬಂದಿದೆ. ಜ್ಞಾನೋತ್ತರ ಮಾರ್ಗದ ವಿಧವಿಧಗಳನ್ನು ಅನುಭವಿಸುವವನೇ ಅವಧೂತನೆಂದು ಕವಿಯ ಮತವಾಗಿದೆ. ಮನೋವಿಜಯ ಕುಸುಮಷಟ್ನದಿಯಲ್ಲಿದ್ದು ಮನೋನಿಗ್ರಹವನ್ನು ತಿಳಿಸುವ ಶ್ರೇಷ್ಠ ಕೃತಿ, ಶಿವಯೋಗಾಂಗ ವಿಭೂಷಣ ಯೋಗಗಳ ಅಂಗಗಳನ್ನು ನಿವರಿಸುತ್ತ ಶಿವಯೋಗದ ಮೇಲೆ ಯನ್ನು ಹೇಳುತ್ತದೆ. ನೃಷಧತೆ ಭೋಗಪಟ್ಟಣ ಯಲ್ಲಿದ್ದು ಒಂದು ಶತಕಕೃತಿ ಎನಿಸಿಕೊಂಡಿದೆ. ಈತನ ಸಪ್ತಕಾವ್ಯಗಳಲ್ಲಿ ವೈವಿಧ್ಯವಿದ; ವೈಶಿಷ್ಟ್ಯವಿದೆ. ಈ ಕೃತಿಗಳು ಗುರು ಶಿಷ್ಯರ ಸಂವಾದರೂಪದಲ್ಲಿ ರಚಿತವಾಗಿವೆ. ಸುವಿವೇಕನೆಂಬ ಶಿಷ್ಯನಿಗೆ ದೇಶಿಕರು ಬೋಧೆ ಮಾಡುತ್ತಾರೆ. ವಿಷಯ ಸುಖದಲ್ಲಿ ಲೀನವಾದ ಶಿಷ್ಯನ ಮನಸ್ಸನ್ನು ಶಿವಯೋಗಾನಂದ ಸಾಗರಕ್ಕೆ ಸಾಗಿಸಬೇಕೆಂಬುದೇ ಸದ್ಗುರುವಿನ ಸಾಹಸ. ಗುರುಬಸವನ ಸಂಗೀತಜ್ಞಾನ ಆಗಾಧವಾದು, ಶಾಸ್ತ್ರಕ್ಕೆ ಸಂಗೀತದ ಒಪ್ಪವಿದ್ದರೆ ಮೃದುಮಧುರವಾಗುವ ತಂದು ಕಏ ಅರಿತಿದ್ದಾನೆ. ಕನ್ನಡ ಛಂದೋಮುಗಳಲ್ಲಿ ರಾಗಬದ್ಧವಾಗಿ ಹಾಡ ಕವಿಗೆ ಹೆಚ್ಚಿನ ಉತ್ಸಾಹವಿದೆ. ಸಂಸ್ಕೃತ ಛಂದಸ್ಸನ್ನು ಅಲ್ಲಗಳೆದು ಕನ್ನಡ ಷಟ್ಟದಿಯನ್ನು ಅಪ್ಪಿಕೊಂಡುದು ಕವಿಯ ಶೈಲಿಯ ವೈಶಿಷ್ಟ್ಯವೆನ್ನಬಹುದು. ಕವಿಯ ವಾಣಿಯಲ್ಲಿ ಪ್ರಾಸಾದಗುಣವಿದೆ; ಭಾಷೆಯಲ್ಲಿ ಹದವಿದೆ. ಒಟ್ಟಿನಲ್ಲಿ, ಈ ಕವಿ ತತ್ತ್ವನಿರೂಪಣೆಗಾಗಿ ಬಳಸಿಕೊಂಡಿರುವ ನಿರ್ವಿಕಾರ ಮಾರ್ಗ, ತತ್ತ್ವ ಸಮನ್ವಯ ರೀತಿ, ಸಂಗೀತದ ಸೊಗಸು<noinclude></noinclude> 7hcuv6nn2621cwm2m8v56t383hs9q2o ಪುಟ:Mysore-University-Encyclopaedia-Vol-6-Part-8.pdf/೩೬ 104 118524 314214 2026-05-01T02:27:45Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುರುಶಾಂತಶಾಸ್ತ್ರಿ, ಶಿರಸಿ - ಗುರುಶಿಷ್ಯ ಗುರುಶಿಷ್ಯ ಬಾಂಧವ್ಯ ಇದು 17ನೆಯ ಶತಮಾನದಲ್ಲಿ ಕೇರಳದಲ್ಲಿ ಉದಯಿಸಿದ ಭಕ್ತಿ ಪಂಥದ ಕೇಂದ್ರ ಸ್ಥಾನವೆನಿಸಿದೆ. ಪೂಂತಾನಂ, ಮೇಲಪುಂತೂರ್, ಬಿಲ್ವಮಂಗಲಂ ಮತ್ತು ಮಾನವೇದನ್ ಎಂಬ... 314214 proofread-page text/x-wiki <noinclude><pagequality level="1" user="Pragathi. BH" /></noinclude>ಗುರುಶಾಂತಶಾಸ್ತ್ರಿ, ಶಿರಸಿ - ಗುರುಶಿಷ್ಯ ಗುರುಶಿಷ್ಯ ಬಾಂಧವ್ಯ ಇದು 17ನೆಯ ಶತಮಾನದಲ್ಲಿ ಕೇರಳದಲ್ಲಿ ಉದಯಿಸಿದ ಭಕ್ತಿ ಪಂಥದ ಕೇಂದ್ರ ಸ್ಥಾನವೆನಿಸಿದೆ. ಪೂಂತಾನಂ, ಮೇಲಪುಂತೂರ್, ಬಿಲ್ವಮಂಗಲಂ ಮತ್ತು ಮಾನವೇದನ್ ಎಂಬ ಸಂತರು ಇಲ್ಲಿದ್ದರೆಂದು ತಿಳಿದುಬರುತ್ತದೆ. ಈ ಸಂತರ ಪುಣ್ಯಸ್ಮರಣೆಗಾಗಿ ಪ್ರತಿವರ್ಷವೂ ಕೇರಳದ ಅನೇಕ ಹಿಂದೂಗಳು ಇಲ್ಲಿಗೆ ಬರುವುದರಿಂದ ಈ ಸ್ಥಳದ ಮಹತ್ತ್ವ ಹೆಚ್ಚಿದೆ. ಇಲ್ಲಿಯ ಪೂಜಾ ವಿಶೇಷದಿಂದ ಭಕ್ತರ ರೋಗರುಜಿನಗಳೂ ಸಂಕಷ್ಟಗಳೂ ದೂರವಾಗುತ್ತವೆಂಬ ನಂಬಿಕೆಯುಂಟು. (ಜಿ.ಎಚ್.) ಗುರುಶಾಂತಶಾಸ್ತ್ರಿ, ಶಿರಸಿ : ಸು. 1881-1961. ಕನ್ನಡ ಮತ್ತು ಸಂಸ್ಕೃತ ಭಾಷಾಸಾಹಿತ್ಯಗಳಲ್ಲೂ ಆನೇಕ ಶಾಸ್ತ್ರಗಳಲ್ಲೂ ಪಂಡಿತರು. ವಿದ್ಯಾಭ್ಯಾಸಕ್ಕಾಗಿ ಇವರು 20ನೆಯ ಶತಮಾನದ ಆರಂಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಮೈಸೂರಿಗೆ ಬಂದರು. ಪಿ. ಆರ್. ಕರಬಸವಶಾಸ್ತ್ರಿಗಳ ಹತ್ತಿರ ಕಲಿತು ಉಭಯಭಾಷಾಪಂಡಿತರಾಗಿ ವೇದಾಧ್ಯಯನದಲ್ಲಿ ಬಲ್ಲಿದರೆ ಎಂದು ಪ್ರಖ್ಯಾತರಾದರು. ವಿಶೇಷವಾಗಿ ಶ್ರೀಕಂಠಭಾಷ್ಯ, ಶ್ರೀಕರಭಾಷ್ಯ, ಸಿದ್ಧಾಂತ ಶಿಖಾಮಣಿ, ಕ್ರಿಯಾಸಾರ, ಲಿಂಗಧಾರಣಚಂದ್ರಿಕೆ, ವೀರಶೈವಾನಂದಚಂದ್ರಿಕೆ, ಅನುಭವಸಾರ, ಶಿವಾದೈತಮಂಜರಿ, ಧರ್ಮಶಿರೋಮಣಿ, ಶತಕತ್ರಯ ಮೊದಲಾದ ವೀರಶೈವ ಮತಗ್ರಂಥಗಳು ಇವರಿಗೆ ಮುಖೋದ್ಗತವಾಗಿದ್ದುವು. 1930ರಲ್ಲಿ doಕ ವಿಜಯವನ್ನೂ 1981ರಲ್ಲಿ ನಂದಿಕೇಶ್ವರ Saad ಲಿಂಗಧಾರಣಂದ್ರಿಕೆಯನ್ನೂ 1960ರಲ್ಲಿ ವೀರಶೈವನಂದಚಂದ್ರರನ್ನೂ ಇವರು ಕನ್ನಡದಲ್ಲಿ ಬರೆದು ಪಟಿಸಿದರು, ವಿದ್ವಾಂಸರುಗಳ ಭಾಷಣ ಸಂಗ್ರಹವಾದ ಉಪನ್ಯಾಸ ಸಂಗ್ರಹ, ಲಿಂಗಾರ್ಚನ ಪ್ರಯೋಗ (ಶಿವಪೂಜಾವಿಧಿ), ನ್ಯಾಯಶತಕದ ಟೀಕೆ ಟಿಪ್ಪಣಿ, ಈಶಾವಾಸ್ಯ, ಕೇಸ, ಸಿದ್ಧಾಂತ ಶಿಖೋಪನಿಷತ್ತುಗಳ ಶಾಂಕರೀ ವ್ಯಾಖ್ಯಾನದ ತಾತ್ಪರಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಲ್ಲದೆ ಶಕ್ತಿವಿಶಿಷ್ಟಾದೈತ ಸಿದ್ಧಾಂತದ ಮೇಲೆ ಒಂದು ಪುಸ್ತಕ ಬರೆದರು. ಶಾಸ್ತ್ರಿಗಳು ಪಂಚಾಚಾರಪ್ರಭಾ, ಶರಣಸಾಹಿತ್ಯ ಮುಂತಾದ ಮಾಸಿಕಗಳಲ್ಲಿ ವಿದ್ವನ್‌ಮರ್ಣ ಲೇಖನಗಳನ್ನು ಬರೆದಿದ್ದಾರೆ. ಕೆಲಕಾಲ ಪಂಚಾಚಾರಪರಾದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರಿಗಳು ಹಲವು ವರ್ಷ ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಕತ್ತಿನ ಪಾರ ನಡ ಪ್ರಾಧ್ಯಾಪಕರಾಗಿದ್ದರು. ಮುಡುಕತೊರೆ ವೀರಶೈವ ಮತಸಂವರ್ಧಿನೀ ಸಭೆಯ ಪುರೋಭಿವೃದ್ಧಿಗೆ ಶ್ರಮಿಸಿದವರಲ್ಲಿ ಶಾಸ್ತ್ರಿಗಳೂ ಒಬ್ಬರು. ಆ ಸಭೆಯ ಆಶ್ರಯದಲ್ಲಿ ನಡೆದ ವಿದ್ವಾಂಸರ ಭಾಷಣಗಳನ್ನು ಶಾಸ್ತ್ರಿಗಳು ಸಂಗ್ರಹಿಸಿ ಪ್ರಕಟಪಡಿಸಿದ್ದಾರೆ. (ಬಿ.ಎಸ್.) ಗುರುಶಿಷ್ಯ ಬಾಂಧವ್ಯ : ಶಿಕ್ಷಣ ಕಾರ್ಯದಲ್ಲಿ ನೇರವಾಗಿ ಪಾತ್ರವಹಿಸುವ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ, ಯಾವ ಶಿಕ್ಷಣ ವ್ಯವಸ್ಥೆಯಲ್ಲೇ ಆಗಲಿ ಅಧ್ಯಾಪಕರು ತಮ್ಮ ಶಿಷ್ಯವೃಂದದೊಡನೆ ಹೊಂದಿರುವ ವಿಹಿತ ರೀತಿಯ ಸಂಬಂಧ ಅದರ ಯಶಸ್ಸಿಗೆ ಪ್ರಧಾನ ಕಾರಣವಾಗಬಲ್ಲುದು. ಹಿಂದಿನಿಂದಲೂ ಶಿಕ್ಷಣವೇತ್ತರು ಒತ್ತಿಹೇಳುತ್ತ ಬಂದಿರುವ ಈ ಅಂಶವನ್ನು ಈಚಿನ ಸಂಶೋಧನೆಗಳು ದೃಢಪಡಿಸಿವೆ. ಭಾರತದಲ್ಲಿ ಗುರು ಶಿಷ್ಯ ಬಾಂಧವ್ಯ : ಅಂಪನ್ನು ಮಿಕ್ಕೆಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿನ ಆದರ್ಶ ನೀತಿನಿಯಮಗಳನ್ನು ಪಾಲಿಸುತ್ತ ಬಂದಿರುವ ಅಂಶ ಸ್ಪಷ್ಟವಾಗಿದೆ. ಪ್ರಾಚೀನ ಕಾಲದಿಂದಲೂ ವಿದ್ಯಾವಂತರು ಬೋಧಿಸುವುದು ತಮ್ಮ ಭಾಗಕ್ಕೆ ಬಂದ ಕರ್ತವ್ಯವೆಂಬ ಅಂಶವನ್ನು ಅರಿತಿದ್ದರು. ಯಾವ ಆದಾಯ ಬರುವಂತಿಲ್ಲದಿದ್ದರೂ ಗುರುವಾದವ ತನ್ನ ಬಳಿಗೆ ಬಂದು ಶಿಕ್ಷಣ ಪಡೆಯಲಾಶಿಸುವ ಯಾವ ವಿದ್ಯಾರ್ಥಿಯನ್ನೂ ಸಾಮಾನ್ಯವಾಗಿ ನಿರಾಕರಿಸುವಂತಿರಲಿಲ್ಲ. ಹಾಗೂ ಬಡವಿದ್ಯಾರ್ಥಿಗಳಾದರೆ ಅವರ ಅನ್ನವಸತಿಗಳಿಗೂ ಇತರ ಆವಶ್ಯಕ ಸೌಲಭ್ಯಗಳಿಗೂ ಅವರೇ ವ್ಯವಸ್ಥೆ ಮಾಡಬೇಕಾಗಿತ್ತು. ಈ ಸಂಪ್ರದಾಯ ಮಧ್ಯಯುಗಗಳಲ್ಲೂ ಅನಂತರದ ದಿನಗಳಲ್ಲೂ ನಡೆದುಕೊಂಡು ಬಂತು. ಇಂದಿಗೂ ಬಂಗಾಳ, ಬಿಹಾರ ಮುಂತಾದೆಡೆ ಗಳಲ್ಲಿ ಇರತಕ್ಕ ಸಂಸ್ಕೃತ ಮಹಾಪಾಠಶಾಲೆಗಳಲ್ಲಿ (ಟೋಲ್) ಇದನ್ನು ಕಾಣಬಹುದು. ವಿದ್ಯಾರ್ಥಿಗೆ ಇಂಥ ಸೌಕರ್ಯವನ್ನು ಏರ್ಪಡಿಸಿಕೊಟ್ಟಮೇಲೆ ಅಧ್ಯಾಪಕರು ತಡಮಾಡದೆ ಅವರ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಹಾಗೆ ಮಾಡಿದ್ದ ಪಕ್ಷದಲ್ಲಿ ಶಿಷ್ಯನ ಪಾಪವೆಲ್ಲ ಗುರುಗಳಿಗೆ ವರ್ಗವಾಗುವುದೆಂದು ಕೂರ್ಮಪುರಾಣ ಸೂಚಿಸುತ್ತದೆ. ಯೋಗ್ಯರೆನಿಸಿದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ದಾನಮಾಡದೆ ಇರತಕ್ಕ ಅಧ್ಯಾಪಕರ ಬಗ್ಗೆ ದೇವತೆಗಳು ಆಗ್ರಹಗೊಳ್ಳುವರೆಂದು ಛಾಂದೋಗ್ಯ ಉಪನಿಷತ್ತು ಎಚ್ಚರಿಸುತ್ತದೆ. ಕೆಲವು ವಿಶಿಷ್ಟ ತಂತ್ರಗಳನ್ನು ಮಾತ್ರ ವಿದ್ಯಾರ್ಥಿಯ ಯೋಗ್ಯತೆಯನ್ನು ಐದು ವರ್ಷಕಾಲ ಚೆನ್ನಾಗಿ ಪರೀಕ್ಷಿಸಿಯೇ ಬೋಧಿಸಬೇಕೆಂಬ ನಿಯಮವೇನೋ ಇತ್ತು. ವೈದ್ಯ ಶಿಕ್ಷಣಕ್ಕೆ ಆರು ೪೦೧ ತಿಂಗಳ ಕಾಲ ಪರೀಕ್ಷೆ ಮಾಡಿನೋಡಬೇಕಾಗಿತ್ತು. ಅಧ್ಯಾಪಕರೊಬ್ಬರು ವಿದ್ಯಾರ್ಥಿಗೆ ವೇದಶಿಕ್ಷಣವನ್ನು ನಿರಾಕರಿಸಿದ್ದಕ್ಕಾಗಿ ಮುಂದಿನ ಜನ್ಮದಲ್ಲಿ ವೃಕ್ಷವಾಗಿ ಜನಿಸಬೇಕಾಗಿ ಬಂದ ಕಥೆಯನ್ನು ಸ್ಮತಿಸುವ ಉಲ್ಲೇಖಿಸಿದೆ. ಬೃಹಸ್ಪತಿಯ ದೃಷ್ಟಿಯಲ್ಲಿ ಜ್ಞಾನದಾನ ಅತ್ಯಂತ ಹೆಚ್ಚಿನದೆನಿಸಿತ್ತು. ಕೆಲವು ಶೈಕ್ಷಣಿಕ ಕಾರಣಗಳಿಂದಾಗಿ ಕೆಲವರಿಗೆ ಬೋಧಿಸದಿರಬಹು ದೆಂಬ ಅಂಶವೂ ಅಂದು ಪ್ರಚಾರದಲ್ಲಿತ್ತು. ನಿರುಕ್ತಿಯಲ್ಲಿ ತಿಳಿಸುವಂತೆ ನೈತಿಕ ಮತ್ತು ಬೌದ್ಧಿಕ ಶಕ್ತಿ ಇಲ್ಲದವರಿಗೆ, ಅದರಲ್ಲೂ ಪವಿತ್ರ ಸಾಹಿತ್ಯವೆನಿಸಿದ ವೇದಾಧ್ಯಯನಕ್ಕೆ ಅವಕಾಶ ಕೊಡಬಾರದೆಂಬ ಸಂಪ್ರದಾಯವಿತ್ತು. ಆದರೆ ಬೌದ್ಧಶಿಕ್ಷಣಪದ್ಧತಿಯಲ್ಲಿ ಮಂದಬುದ್ಧಿಯವ ರಿಗೂ ಶಿಕ್ಷಣವೀಯಬೇಕೆಂಬ ಸಂಪ್ರದಾಯವಿತ್ತು. ತಕ್ಷಶಿಲೆಯಲ್ಲಿ ಅಂಥ ಅನೇಕ ವಿದ್ಯಾರ್ಥಿ ಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಶಿಕ್ಷಣದಿಂದ ಹೆಚ್ಚಿನ ಪ್ರಯೋಜನ ಪಡೆಯಲಾರರೆಂಬ ಅರಿವಾದಾಗ ಅಂಥವರಿಗೆ ಶಿಕ್ಷಣವನ್ನು ಮುಗಿಸುವಂತೆ ಬುದ್ಧಿ ಹೇಳುತ್ತಿದ್ದರು. ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಇಷ್ಟೇ ಬೋಧನೆಯ ಶುಲ್ಕ ಕೊಡಬೇಕೆಂಬ ಯಾವ ನಿಯಮವೂ ಇರಲಿಲ್ಲ. ಅಧ್ಯಾಪಕರ ಕರ್ತವ್ಯವೇ ಬೋಧಿಸುವ ಕಾರ್ಯವಾಗಿತ್ತು. ಬಡವನೆಂಬ ಕಾರಣದಿಂದ ಯಾರಿಗೂ ಜ್ಞಾನ ಬೋಧನೆಯನ್ನು ನಿರಾಕರಿಸುವಂತಿರಲಿಲ್ಲ. ಹಾಗೂ ತಾನು ಕಲಿತ ಜ್ಞಾನ ಜೀವನೋಪಾಯಕ್ಕೆ ಮಾತ್ರವೆಂದು ಪರಿಗಣಿಸುವವರನ್ನು ಕಾಳಿದಾಸನಂಥ ಸಾಹಿತಿಗಳೂ ಟೀಕಿಸಿರುವರು (ಮಾಳವಿಕಾಗ್ನಿ ಮಿತ್ತು. ಶುಲ್ಕವನ್ನು ಅಪೇಕ್ಷಿಸಿ, ನಿಗದಿಯಾದ ಹಣಕ್ಕೆ ಬೋಧಿಸುವ ಅಧ್ಯಾಪಕ ಕಾಧ್ಯವೇ ಮುಂತಾದ ಕರ್ಮಗಳಿಗೆ ಆಹ್ವಾನ ಯೋಗ್ಯನಲ್ಲವೆಂದು ಸ್ಮೃತಿಗಳು ಸೂಚಿಸುತ್ತವೆ. ಹಾಗೆ, ಗೊತ್ತುಮಾಡಿದ ಹಣಕ್ಕೆ ವಿದ್ಯೆ ಹೇಳಿದರೆ ಅಧ್ಯಾಪಕ ಮತ್ತು ಶಿಷ್ಯರು ಇಬ್ಬರೂ ನರಕಕ್ಕೆ ಹೋಗುವರೆಂದು ಸೌರಪುರಾಣ ಸೂಚಿಸುತ್ತದೆ. ಆದರೆ ವಿದ್ಯಾರ್ಥಿಗಳಿಂದ ಯಾವ ಪ್ರತಿಫಲವನ್ನೂ ಪಡೆಯಕೂಡದೆಂಬ ನಿಷೇಧವೇನು ಇರಲಿಲ್ಲ. ಕೇವಲ ಮುಂಚೆಯೇ ಗೊತ್ತುಮಾಡಿಕೊಂಡ ನಿಷ್ಕರ್ಷಿತ ಹಣದಾಸೆಗೆ ಪಾಠ ಹೇಳುವುದನ್ನು ಮಾತ್ರ ನಿಷೇಧಿಸಿತ್ತು. ಇಂಥ ಸಂಪ್ರದಾಯ ಪೆರಿಕ್ಲಿಸ್ ಪೂರ್ವದ ಗ್ರೀಸಿನಲ್ಲೂ ಇತ್ತು. ಗುರುಶಿಷ್ಯರ ಅನ್ನೋನ್ಯ ಬಾಂಧವ್ಯ ಪರಸ್ಪರ ಅಭಿಮಾನ ಗೌರವಗಳ ಮೇಲೆ ರೂಪುಗೊಂಡಿರಬೇಕೇ ಹೊರತು ಆರ್ಥಿಕ ಅವಲಂಬನೆಯ ಮೇಲಲ್ಲ ಎಂಬ ಭಾವನೆ ಅಲ್ಲಿ ಪ್ರಚಾರದಲ್ಲಿತ್ತು. ಅನಂತರ ಬಂದ ಸೋಫಿಸ್ಟರು ಮಾತ್ರ ಹಣಪಡೆದು, ವಿದ್ಯಾರ್ಥಿ ಕೇಳಿದ ವಿದ್ಯೆಕಲಿಸುವ ಸಂಪ್ರದಾಯವನ್ನು ಆಚರಣೆಗೆ ತಂದರು. ಮೊದಮೊದಲು ಈ ಪರಿವರ್ತನೆಯನ್ನು ಶಿಕ್ಷಣವೇತ್ತರು ಅಲ್ಲಗಳೆದರೂ ಪ್ರಶ.ಪೂ. ಮೂರನೆಯ ಶತಮಾನದ ವೇಳೆಗೆ ಅದು ಅಲ್ಲಿ ಸಾಮಾನ್ಯ ಸಂಪ್ರದಾಯವಾಗಿ ಹೋಯಿತು. ಭಾರತದಲ್ಲಿ ಮಾತ್ರ ಸಹಸ್ರಾರು ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಕೆಲವು ಪಾಠಶಾಲೆಗಳಲ್ಲಿ ಉಳಿದುಕೊಂಡೇ ಬಂದಿದೆ. ಶಿಷ್ಯ ಸಲ್ಲಿಸಲಾಶಿಸುವ ಗೌರವಧನವನ್ನು (ಗುರುದಕ್ಷಿಣೆ) ಅಧ್ಯಾಪಕ ಆ ಶಿಕ್ಷಣ ಮುಗಿದ ಅನಂತರವೇ ಸ್ವೀಕರಿಸಲ್ಲೆಂಬ ಸಂಪ್ರದಾಯವಿತ್ತು, ಯಜ್ಞನಲ್ಲ, ಕನ್ನ ಶಿಷ್ಯನಾದ ಜನಕನಿಂದ ಗುರುದಕ್ಷಿಣೆಯನ್ನು ಅದೇ ಕಾರಣಕ್ಕಾಗಿ ಅನೇಕ ವೇಳೆ ತಿರಸ್ಕರಿಸಿದ ಉಲ್ಲೇಖವುಂಟು (ಬೃಹದಾರಣ್ಯಕ ಉಪನಿಷತ್). ಕೆಲವರ ದೃಷ್ಟಿಯಲ್ಲಾದರೂ ಇದು ಸೂಕ್ತವೆನಿಸಿರಲಾರದು. ಅಧ್ಯಾಪಕರೂ ಜೀವಿಸಿರಬೇಕಲ್ಲವೇ? ಅದಕ್ಕಾಗಿಯೇ ಒಂದಕ್ಷರ ಕಲಿಸಿದ್ದಕ್ಕೂ ಎಷ್ಟು ಕೊಟ್ಟರೂ ಸಂಬಗಳು ಉಲ್ಲೇವು (ಸಾರಸ್ಕೃತಿಯ ಮೇಲಿನ ಮಾಧವರ ವ್ಯಾಖ್ಯಾನ), ಅನೇಕ ವಿದ್ಯಾರ್ಥಿಗಳಿಗೆ ಒಟ್ಟಗೆ ಗುರುದಕ್ಷಿಣೆ ಕೊಡುವುದು ಕಷ್ಟವಾಗುತ್ತಿದ್ದಿರಬೇಕು; ಆದ್ದರಿಂದಲೇ ಅಂದಿಗಂದಿಗೆ ಗುರುದಕ್ಷಿಣೆ ಕೊಡಬಹುದಾದ ಮತ್ತು ಪಡೆಯಬಹುದಾದ ಅವಕಾಶವನ್ನೂ ಕಲ್ಪಿಸಿರುತ್ತದೆ. ಎಂದರೆ ಶಿಕ್ಷಣ ಮುಗಿಯುವವರೆಗೆ ಗುರುದಕ್ಷಿಣೆ ಸ್ವೀಕರಿಸಬಾರದೆಂಬ ವಿಧಿವಾಕ್ಯವಿದ್ದರೂ ಹಾಗೆ ಮಾಡದೆ ಅದನ್ನು ವಿದ್ಯಾರ್ಥಿಗಳು ಅವಕಾಶವಾದಾಗ ಕೊಡುತ್ತಿದ್ದರು. ಕೊಡಲು ಶಕ್ತರಾದವರು ಗುರುಕ್ಷಿಣೆ ಕೊಡದೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಅದರಿಂದ ಅವರು ಸಮಾಜದ ನಿಂದೆಗೆ ಗುರಿಯಾಗಬೇಕಾಗುತಿತ್ತು. ವಿದ್ಯಾರ್ಥಿ ದಿಶೆಯಲ್ಲಿ ಶಿಷ್ಯನಿಗೆ ದೊರಕುವ ಬಹುಮಾನ, ದಾನ-ಇವೆಲ್ಲ ಗುರುಗಳಿಗೇ ಸಲ್ಲಬೇಕೆಂಬ ನ್ಯಾಯವಿತ್ತು. ಹಾಗೂ ಗುರುಗಳು ಕಪ್ಪದಶೆಯಲ್ಲಿದ್ದರೆ ಅದರಲ್ಲಿ (ಭಿಕ್ಷಾನ್ನದಲ್ಲೂ ಮೂರನೆಯ ಒಂದು ಭಾಗವನ್ನು ತಾವು ಪಡೆಯಬೇಕೆಂಬ ವಿಧಾಯಕವಿತ್ತು (ಆಪಸ್ತಂಭ ಧರ್ಮಸೂತ್ರ, ಒಟ್ಟಿನಲ್ಲಿ ಪ್ರಾಚೀನ ಭಾರತದಲ್ಲಿ ಗುರುಗಳು ಶಿಷ್ಯರಿಂದ ನಿಗದಿಮಾಡಿಕೊಂಡು ಹಣ ಪಡೆಯುತ್ತಿರಲಿಲ್ಲ. ಜ್ಞಾನದ ಪ್ರಚಾರ ತಮ್ಮ ಭಾಗಕ್ಕೆ ಬಂದ ಕರ್ತವ್ಯ ಹೊಣೆಗಾರಿಕೆಗಳೆಂದು ಭಾವಿಸಿ ಬಡವಬಲ್ಲಿದರೆನ್ನದೆ ಎಲ್ಲರಿಗೂ ಜ್ಞಾನದಾನ ಮಾಡುತ್ತಿದ್ದರು. ಆದರೂ ಶಿಷ್ಯರು ತಮ್ಮ ಕೈಲಾದುದನ್ನು ಗುರುದಕ್ಷಿಣೆಯಾಗಿ ಸಲ್ಲಿಸುತ್ತಿದ್ದರು. ಗುರು, ಶಿಷ್ಯನ ಆಧ್ಯಾತ್ಮಿಕ ಪಿತನೆಂಬ ಭಾವನೆಯಿದ್ದುದರಿಂದ ಅವರ ನಡುವಣ ಬಾಂಧವ್ಯ ಮಮತೆ ವಾತ್ಸಲ್ಯಗಳಿಂದ ಕೂಡಿರುತ್ತಿತ್ತು. ಇದು ಹಿಂದೂ ಮತ್ತು ಬೌದ್ಧ ಶಿಕ್ಷಣಪದ್ಧತಿಗಳೆರಡರಲ್ಲೂ ಪ್ರಧಾನ ಅಂಶವಾಗಿ ಕಂಡುಬರುತ್ತದೆ. ಜ್ಞಾನ ದಾನ ಮಾಡುವ<noinclude></noinclude> kthf7ob15i6hsohpu86v9ji3lcjykfi ಪುಟ:Mysore-University-Encyclopaedia-Vol-6-Part-8.pdf/೩೭ 104 118525 314215 2026-05-01T02:27:53Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುರುಶಿಷ್ಯ ಬಾಂಧವ್ಯ ಅಧ್ಯಾಪಕನನ್ನು ತಂದೆತಾಯಿಗಳಂತೆ ಗೌರವಿಸಬೇಕೆಂದು ನಿರುಕ್ತಿ ಸೂಚಿಸುತ್ತದೆ. ಅಧ್ಯಾಪಕರು ತಮ್ಮ ಶಿಷ್ಯರನ್ನು ತಮ್ಮ ಮಕ್ಕಳಂತೆಯೇ ಕಾಣಬೇಕೆಂದು ಆಪಸ್ತಂಭ ಧರ್ಮಸೂತ್ರ ವಿಧಿಸುತ್ತದೆ. ತಮ್ಮ... 314215 proofread-page text/x-wiki <noinclude><pagequality level="1" user="Pragathi. BH" /></noinclude>ಗುರುಶಿಷ್ಯ ಬಾಂಧವ್ಯ ಅಧ್ಯಾಪಕನನ್ನು ತಂದೆತಾಯಿಗಳಂತೆ ಗೌರವಿಸಬೇಕೆಂದು ನಿರುಕ್ತಿ ಸೂಚಿಸುತ್ತದೆ. ಅಧ್ಯಾಪಕರು ತಮ್ಮ ಶಿಷ್ಯರನ್ನು ತಮ್ಮ ಮಕ್ಕಳಂತೆಯೇ ಕಾಣಬೇಕೆಂದು ಆಪಸ್ತಂಭ ಧರ್ಮಸೂತ್ರ ವಿಧಿಸುತ್ತದೆ. ತಮ್ಮ ಶಿಷ್ಯರ ಬಗ್ಗೆ ಎಲ್ಲ ಆಸಕ್ತಿಯನ್ನೂ ವಹಿಸಬೇಕೆಂದೂ ಅವರಿಗೆ ಬಟ್ಟೆ, ಭಿಕ್ಷಾಪಾತ್ರೆ ಮುಂತಾದುವನ್ನೆಲ್ಲ ಒದಿಗಿಸಿಕೊಡಬೇಕೆಂದೂ ಬುದ್ಧದೇವ ಹೇಳಿದ್ದಾನ (ದಿಗ್ಧನಿಕಾಂ), ಏಳನೆ ಶತಮುನದಲ್ಲಿ ಬೌಧ್ಯಮ‌ಗಳಲ್ಲಿ ಗುರುಗಳು ತಮ್ಮ ಶಿಷ್ಯರು ಆರೋಗ್ಯ ತಪ್ಪಿರುವಾಗ ತಾವೇ ದಾರಿಯಂತೆ ಉಚರಿಸುತ್ತಿದ್ದರೆಂಬ ಅಂಶವನ್ನು ಅಂದು ಇಲ್ಲಿ ಪ್ರವಾಸ ಕೈಕೊಂಡಿದ್ದ ಚೀನ ದೇಶದ ಯಾತ್ರಿಕ ಇಂಗ್ ಅಭಿಮಾನದಿಂದ ವಿವರಿಸಿದ್ದಾನೆ (ತಕಾ ಕುಸುವಿನ ಇಕ್ಸಿಂಗ್). ಅಭಾವರು ಶಿಷ್ಯರ ಬಗ್ಗೆ ಕಳದಿದ್ದ ಪುತ್ರವಾತ್ಸಲ್ಯದ ಫಲವಾಗಿ ಅವರ ಭಾಗಕ್ಕೆ ಅಧ್ಯಾಪಕರು ಇತರ ಕೆಲವು ಕರ್ತವ್ಯಗಳೂ ಬೀಳುತ್ತಿದ್ದು, ಪ್ರಚಲಿತ ಶಕದ ಆರಂಭದಲ್ಲಿ ಅಧ್ಯಾಪಕರು ತಮ್ಮ ಶಿಷ್ಯರ ಜೀವನದ ಬಗ್ಗೆ ಕಣ್ಣಿಟ್ಟು ನೋಡುತ್ತಿದ್ದರು. ಯಾವುದನ್ನು ಅವರು ಅಭ್ಯಾಸ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುತ್ತಿದ್ದರು. ಯಾವುದರ ಬಗ್ಗೆ ಆಸಕ್ತಿಯಿಂದಿರಬೇಕರಿ ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ಸೂಚಿಸುತ್ತಿದ್ದರು. ಆಹಾರ, ನಿದ್ರೆ, ಆರೋಗ್ಯ ಈ ವಿಷಯಗಳ ಬಗ್ಗೆಯೂ ಸೂಕ್ತ ತಿಳಿವಳಿಕೆ ನೀಡುತ್ತಿದ್ದರು; ಯಾರ ಸಂಗ ಸೇರಬೇಕು, ಯಾರ ಸಂಗ ಬಿಡಬೇಕು, ಯಾವ ಯಾವ ಗ್ರಾಮ, ವಿಹಾರಾದಿಗಳನ್ನು ದರ್ಶಿಸಬೇಕು ಎಂಬ ಬಗ್ಗೆಯೂ ತಿಳಿವಳಿಕೆ ಹೇಳುತ್ತಿದ್ದರು (ಮಿಲಿಂದ ಪನ್ನ). ತಮಗೆ ಗೊತ್ತಿರುವ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಅಧ್ಯಾಪಕರು ನಿರ್ವಂಚನೆಯಿಂದ ಹೇಳಬೇಕಾಗಿತ್ತು. ತಮ್ಮ ಪ್ರೌಢಿಮೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನೂ ಮರೆಮಾಚುವಂತಿರಲಿಲ್ಲ. ವೈದ್ಯವಿದ್ಯೆಯ ಗುರು ಉಪನಯನ ಸಂಸ್ಕಾರದ ವೇಳೆ ಅಗ್ನಿಸಾಕ್ಷಿಯಾಗಿ, ತನ್ನ ಶಿಷ್ಯನಿಂದ ಯಾವುದನ್ನೂ ಮರೆಮಾಚುವುದಿಲ್ಲವೆಂಬ ಭಾಷೆ ಸ್ವೀಕರಿಸಿಬೇಕೆಂದು ಪ್ರಶ.ಪೂ. 6-7ನೆಯ ಶತಮಾನದಲ್ಲಿದ್ದ ಪ್ರಾಚೀನ ಭಾರತದ ಆಯುರ್ವೇದ ವೈದ್ಯ ಮತ್ತು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸುಶ್ರುತ ಸಂಹಿತ ಎಂಬ ಕೃತಿ ರಚಿಸಿರುವ ಸುಶ್ರುತ ಸೂಚಿಸಿದ್ದಾನೆ. ಬುದ್ಧ ತನ್ನ ಗುರುವಾದ ಅಲಾರಕಲಾಮರ ಬಳಿ ತನ್ನ ಶಿಕ್ಷಣ ಮುಗಿಸಿದಾಗ ಗುರುಗಳು ಶಿಷ್ಯನನ್ನು ಉದ್ದೇಶಿಸಿ 'ನಾವು ಎಂಥ ಸುಖೀ ಸ್ನೇಹಿತರಾಗಿದ್ದೇವೆ! ನಿನ್ನಂಥ ವಿದ್ಯಾರ್ಥಿ ನಿಷ್ಠರನ್ನು ಪಡೆದ ನಾವು ನಿಜವಾಗಿಯೂ ಸುಖೀಗೆಳೆಯರು. ನನಗೆ ಗೊತ್ತಿರುವ ತತ್ತ್ವವನ್ನು ನೀನೂ ಅರಿತಿರುವ; ನಿನಗೆ ಗೊತ್ತಿರುವ ತತ್ತ್ವವೇ ನನಗೂ ಗೊತ್ತಿದೆ. ನನ್ನಂತೆ ನೀನೂ ಆಗಿರುವೆ; ನೀನು ಸಾಧಿಸಿರುವುದನ್ನೇ ನಾನೂ ಪಡೆದಿರುವೆ. ಈ ಸಂಘದ ಸಂಯುಕ್ತ ರಕ್ಷಕರಾಗಿ ನಾವು ಇರೋಣ. ಇದು ನನ್ನ ಪ್ರಾರ್ಥನೆ' ಎಂದು ನುಡಿದಿರುವುದು ಶಿಷ್ಯರಿಗೆ ಗುರುಗಳು ತಮ್ಮ ಸರ್ವಜ್ಞಾನವನ್ನೂ ಧಾರೆಯೆರೆದು ತಮಗೆ ಸರಿಸಮಾನರಾಗಿ ಮಾಡಿ ಆ ಮೂಲಕ ಪಡೆದುಕೊಳ್ಳುತ್ತಿದ್ದ ಸಾರ್ಥಕ್ಯವನ್ನು ಸ್ಪಷ್ಟಪಡಿಸುತ್ತದೆ. ಆ ಸಮಯದಲ್ಲಿ ಗುರುಗಳನ್ನುದ್ದೇಶಿಸಿ ಬುದ್ಧದೇವ ಭಾವಪೂರಿತನಾಗಿ 'ಅಂಥ ಜ್ಞಾನಿಯಾದ ನನ್ನ ಗುರು ನನ್ನನ್ನು ಅವರಂತೆಯೇ ಸಿದ್ಧ ಪಡಿಸಿರುವರು' ಎಂದು ಅಭಿಮಾನದಿಂದ ಉತ್ತರಿಸಿದ್ದಾನೆ (ಅರಿಯ ಪರಿವೇಶನ ಸುತ್ತ). ಅಧ್ಯಾಪಕರ ಮನೆಯಲ್ಲಿ ವಾಸಿಸುವಾಗ ವಿದ್ಯಾರ್ಥಿ ಅವರ ಮನೆಗೆಲಸಗಳನ್ನು ಮಾಡಬೇಕಾಗುತ್ತಿತ್ತು. ಸಾಮಾನ್ಯವಾಗಿ ಗುರುದಕ್ಷಿಣೆ ಕೊಡಲು ಶಕ್ತಿಯಿಲ್ಲದ ಬಡವಿದ್ಯಾರ್ಥಿಗಳಿಂದ ಮಾತ್ರ ಅವರು ಅಂಥ ಸೇವಾ ಕಾರ್ಯವನ್ನು ಕೈಗೊಳ್ಳುತ್ತಿದ್ದರು. ಆದರೆ ತಮ್ಮ ಸೇವಾ ಕಾರ್ಯದಿಂದ ವಿದ್ಯಾರ್ಥಿಯ ಶಿಕ್ಷಣಕ್ಕೆ ಅಡ್ಡಿಬರದಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ, ತಮ್ಮ ಮನೆಗೆಲಸ ಮಾಡುವಾಗ ವಿದ್ಯಾರ್ಥಿಯ ಶ್ರೀಂ ಏಶಿಲ-ಹಗೆಲರನ್ನೂ ಅವರು ಮಾಡಬೇಕಾಗಿತ್ತು, ಆ ರಲ್ಲಿ ಕೊಂಡಾಗ ಯಾವ ವಿದ್ಯಾರ್ಥಿಯಾದರೂ ಆಕಸ್ಮಿಕಕ್ಕೆ ಸಿಕ್ಕಿ ಮಡಿದರೆ ಅವರು ಘೋರ ತಪಸ್ಸನ್ನಾಚರಿಸಿ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ಬೋಧಾಯನ ಧರ್ಮಸೂತ್ರ ಸೂಚಿಸುತ್ತದೆ. ಆದರೂ ಆಗ ದೇವಲ ಋಷಿಯ ತಮ್ಮ, ಪಾಂಡವರ ಪುರೋಹಿತ ಮಹರ್ಷಿ ದೌಮ್ಯರಂಥ ಕೆಲವು ಗುರುಗಳು ಶಿಷ್ಯರಿಂದ ಅಧಿಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವವರಿದ್ದಿರಬೇಕು, ಹಾಗೆಯೇ ಅವರನ್ನು ಕೆಲಸಕ್ಕೆ ಹಚ್ಚಲು ಹಿಂಜರಿಯುತ್ತಿದ್ದ ಗುರುಗಳೂ ಇರುತ್ತಿದ್ದರು (ಮಹಾಭಾರತ). ಶಿಸ್ತಿನ ಸಮಸ್ಯೆ: ಸಾಮಾನ್ಯವಾಗಿ ಗುರುಶಿಷ್ಯರಲ್ಲಿ ಸಂಪರ್ಣ ಅರಿವಿದ್ದುದರಿಂದ ಶಿಸ್ತಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ ಅಂದಂದೇ ತುಂಟತನದ ವಿದ್ಯಾರ್ಥಿಗಳ ಬಗ್ಗೆ ಶಿಸ್ತಿನ ಕಾರ್ಯಕ್ರಮ ಅಗತ್ಯವಾಗುತ್ತಿತ್ತು. ಕೆಲವರಿಗೆ ದೇಹದಂಡನೆಯೂ ಅಗತ್ಯವೆನಿಸಿರಬೇಕು. ಆದರೆ ಮನು ಒಳ್ಳೆಯ ಮಾತಿನಿಂದಲೇ ಅವರನ್ನು ಸನ್ಮಾರ್ಗಕ್ಕೆ ತರಬೇಕೆಂದು ವಾದಿಸಿದ್ದಾನೆ. ಉಪವಾಸ, ತಣ್ಣೀರು ಸ್ನಾನ ಅಥವಾ ಹೊರ ಹಾಕುವುದು ಈ ಮೊದಲಾದ ಶಿಕ್ಷೆಗಳ ಮೂಲಕ ಅಂಥವರನ್ನು ಒಳ್ಳೆಯ ನಡತೆಗೆ ತಿರುಗಿಸಬೇಕೆಂದು ಆಪಸ್ತಂಭ ಧರ್ಮಸೂತ್ರ ಸೂಚಿಸುತ್ತದೆ. ಸಾಮಾನ್ಯವಾಗಿ ದೇಹದಂಡನೆ ತ್ಯಾಜ್ಯವೆಂದು ಪರಿಗಣಿಸಿದ್ದರೂ ಕೆಲವು ವೇಳೆ ಅದು ಅಗತ್ಯ ಚಿಕಿತ್ಸೆಯೇ ಆಗುತ್ತಿತ್ತು. ಅದರೆ ತೀರ ಕ್ರೂರವಾಗಿರುವಂತಿರಲ್ಲಿಲ್ಲ; ಕೇವಲ ಸಣ್ಣ ಬೆತ್ತದಿಂದ ಕುಂಡಿಯ ಮೇಲೆ ಹೊಡಿಯಬಹುದಾಗಿತ್ತು. ಅಧ್ಯಾಪಕರು ಆ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಶಿಕ್ಷಾರ್ಹರಾಗುತ್ತಿದ್ದರು. ಶಿಷ್ಯರು ಗುರುಗಳ ಮನೆಯಲ್ಲಿ ವಾಸಿಸುವಾಗ ಮೊದಮೊದಲು ವಿವಾಹ ಸಂಬಂಧವೂ ಆಗುತ್ತಿದ್ದುದುಂಟು. ಆದರೆ ಅನಂತರದ ದಿನಗಳಲ್ಲಿ ಅದು ನಿಷಿಧ್ಯಾಸಿರಬೇಕು. ಗುರುಪುತ್ರಿಯಾದ ದೇವಯಾನಿ ತನ್ನನ್ನು ಮದುವೆಯಾಗ ಬಯಸಿದಾಗ ಶಿಷ್ಯನಾದ ಕಚ ಆ ಕಾರಣದಿಂದಲೇ ಒಪ್ಪಲಿಲ್ಲ. ಬಹುಶಃ ಹಲವಾರು ವಿದ್ಯಾರ್ಥಿಗಳಿದ್ದ ಮನೆಯಲ್ಲಿ ಸ್ಪರ್ಧೆಗೆ ಅವಕಾಶವಾಗಿ ತೊಂದರೆ ಉದ್ಭವಿಸುವುದೆಂಬ ಕಾರಣದಿಂದ ಈ ನಿಷೇಧ ಪ್ರವೃತ್ತಿ ಕಾಲಕ್ರಮದಲ್ಲಿ ಬೆಳೆದುಕೊಂಡಿರಬೇಕು. ಆದರೆ ಕೆಲವು ಗುರುಗಳು ತಮ್ಮ ಶಿಷ್ಯರನ್ನು ಅಳಿಯಂದಿರನ್ನಾಗಿ ಆರಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದುದು ಬೌದ್ಧ ಜಾತಕಗಳಿಂದ ತಿಳಿದುಬರುತ್ತದೆ. ಹಾಗೆ ಗುರುಗಳೇ ಆರಿಸಿಕೊಂಡಾಗ ಶಿಷ್ಯ ನಿರಾಕರಿಸುವಂತಿರಲಿಲ್ಲ. ಶಿಷ್ಯರ ಕರ್ತವ್ಯ: ಶಿಷ್ಯರು ತಮ್ಮ ಗುರುಗಳ ಬಗ್ಗೆ ಕಾಯೇನ ಮನಸಾ ವಾಚಾ ಗೌರವದಿಂದ ನಡೆದುಕೊಳ್ಳಬೇಕಾಗಿತ್ತು. ಬೆಳಗ್ಗೆ ಮುಂಚಿತವಾಗಿ ಎದ್ದು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕಾಗಿತ್ತು ಅಧ್ಯಾಪಕರಿಗಿಂತ ಎತ್ತರದ ಸ್ಥಳದಲ್ಲಿ ಕೂರುವುದಾಗಲಿ ಅವರಿಗಿಂತ ಹೆಚ್ಚಿನ ಅಲಂಕೃತ ಉಡುಪು ಧರಿಸುವುದಾಗಲಿ ನಿಷಿದ್ಧವೆನಿಸಿತ್ತು. ಆದರೆ ಅವರ ದುರ್ನಡತೆಗಳ ಬಗ್ಗೆ ಶಿಷ್ಯರು ಕಣ್ಣು ಮುಚ್ಚಿಕೊಂಡಿರಬೇಕೆಂದು ಎಲ್ಲಿಯೂ ಸೂಚಿಸಿಲ್ಲ. ಹಿಂದೆ ಟೀಕಿಸುವುದರ ಬದಲು ಅದನ್ನು ಅವರಲ್ಲಿ ಚರ್ಚಿಸಬಹುದಾಗಿತ್ತು. ಹಾಗೂ ಗೌತಮನಂಥವರು ಅಂಥ ಗುರುಗಳ ಬಗ್ಗೆ ವಿದ್ಯಾರ್ಥಿ ವಿಧೇಯನಾಗಿರುವುದು ಸೂಕ್ತವೇ ಎಂದೂ ಅನುಮಾನಿಸಿರುವರು. ಅಂಥವರು ನೀಡುವ ಉಪದೇಶ ಪರಿಣಾಮಕಾರಿಯಾಗಲಾರದೆಂಬ ಭಾವನೆಯೇ ಇದಕ್ಕೆ ಕಾರಣ. ಗುರುವಿನ ನಮ್ರಸೇವಕನಾಗಿ, ಅವರ ಮಗನಂತೆ ಶಿಷ್ಯ ಅವರಿಗೆ ಸೇವೆ ಸಲ್ಲಿಸಬೇಕೆಂಬ ಭಾವನೆ ಸ್ವಾಭಾವಿಕವಾಗಿ ಅಂದಿನ ಗುರುಶಿಷ್ಯರ ಸಂಬಂಧದಲ್ಲಿ ಎದ್ದು ಕಾಣುತ್ತಿತ್ತು. ಅವರಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು, ಸ್ನಾನಕ್ಕೆ ನೀರು ಕೊಡುವುದು, ಅವರ ಆಸನವನ್ನು ಸಿದ್ಧಪಡಿಸುವುದು, ಅವರ ಪಾತ್ರ ತೊಳೆಯುವುದು, ಬಟ್ಟೆ ಒಗೆಯುವುದು, ದನಕರುಗಳಿದ್ದರೆ ಅವನ್ನು ಮೇಯಿಸುವುದು ಇವನ್ನೆಲ್ಲ ವಿದ್ಯಾರ್ಥಿ ಮಾಡಬೇಕಾಗಿತ್ತು. ಆದರೆ ಆ ಕಾರ್ಯ ಅವರ ಶಿಕ್ಷಣಕ್ಕೆ ಅಡ್ಡಿಯೆನಿಸುತ್ತಿರಲಿಲ್ಲ. ಶ್ರೀಮಂತ ವಿದ್ಯಾರ್ಥಿಗಳಾದರೆ ಅವರು ಅವನ್ನು ಕೇವಲ ಸೇವಾಸೂಚಕವಾಗಿ ಮಾತ್ರ ನಿರ್ವಹಿಸಬೇಕಾಗಿತ್ತು. ಹಗಲು ವೇಳೆ ತಮ್ಮ ಮನೆಗೆಲಸದಲ್ಲಿ ತೊಡಗಿರುವುದಾದರೆ ಅಂಥ ವಿದ್ಯಾರ್ಥಿಗಳಿಗೆ ಗುರುಗಳು ರಾತ್ರಿ ಪಾಠ ಹೇಳುತ್ತಿದ್ದರು. ವೈದಿಕ ಕಾಲದಲ್ಲಿ ಶಿಕ್ಷಣ ವ್ಯಯಕ್ತಿಕವಾಗಿದ್ದುದರಿಂದ ಗುರು ಶಿಷ್ಯರ ಬಾಂಧವ್ಯ ಕೇವಲ ವೈಯಕ್ತಿಕ ಸ್ವರೂಪದ್ದಾಗಿತ್ತು, ಪ್ರಚಲಿತ ಕಾನೂರ್ವದಲ್ಲಿ ಬೌಧ್ಯಯನದಲ್ಲಿ ಶಿಕ್ಷಣ ವ್ಯವಸ್ಥಿತ ಸ್ವರೂಪವನ್ನು ತಾಳಿ ಮಠಗಳೂ ಸಂಘಗಳೂ ಅಸ್ತಿತ್ವಕ್ಕೆ ಬಂದುವು. ಹಿಂದೂ ಶಿಕ್ಷಣ ಪದ್ಧತಿಯಲ್ಲಾದರೆ ಈ ಪರಿವರ್ತನೆಯಾದ್ದು 9 ನೆಯ ಶತಕದ ಆರಂಭದಿಂದ ಮಾತ್ರ ಬೌದ್ಧ ಶಿಕ್ಷಣ ಪದ್ಧತಿಯಲ್ಲಿ ಶಿಷ್ಯರ ನಿಷ್ಠೆ ಗುರುಗಳಿಗಿಂತ ಸಂಘ ಮೀಸಲಾಗಿತ್ತು ಮುಂದಿನ ಜೀವನದಲ್ಲಿ ಗುರುಗಳ ಪ್ರಭಾವ: ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಗಳು ತಮ್ಮ ಗುರುಗಳೊಡನೆ ಸಂಪರ್ಕ ಹೊಂದಿರುತ್ತಿದ್ದರು. ಆಗಾಗ ಅವರನ್ನು ನೋಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಾಧ್ಯವಾದಷ್ಟು ಗುರುದಕ್ಷಿಣೆಯನ್ನೂ ನೀಡುತ್ತಿದ್ದರು. ಅದರಿಂದ ಅಧ್ಯಾಪಕರೂ ತಮ್ಮ ಶಿಷ್ಯರು ಎಷ್ಟರ ಮಟ್ಟಿಗೆ ರ್ಬ್ಯಾನೆಯನ್ನು ಮುಂದುವರಿಸುತ್ತಿದ್ದರು, ಎಷ್ಟರ ಮಟ್ಟಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವರು, ಯಾವ ಹೊಸ ಜ್ಞಾನವನ್ನು ದರ್ಶಿಸಿರುವರು ಎಂಬುದನ್ನು ಅರಿತುಕೊಳ್ಳುತ್ತಿದ್ದರು. ಹೀಗೆ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲಿ ಗುರು ಶಿಷ್ಯ ಬಾಂಧವ್ಯ ಅಜೀವವೂ ಮುಂದುವರಿಯುತ್ತಿತ್ತು. ಅದು ಪರಸ್ಪರ ಪರಿಣಾಮಕಾರಿಯೂ ಆಗಿರುತ್ತಿತ್ತು. ಪ್ರಾಚೀನ ಭಾರತದ ವ್ಯವಸ್ಥೆಯು ಧೈರವನಿತ್ತೆಂಬುದನ್ನು ತೈತ್ತಿರೀಲ ಉಪನಿಷತ್ತಿನಲ್ಲಿ ಬರುವ ಗುರೂಪದೇಶ ಭಾಗ ಬಹಳ ಚೆನ್ನಾಗಿ ವಿವರಿಸಿದೆ (ನೋಡಿ- ಉಪದೇಶ ಭಾಷಣ).<noinclude></noinclude> i23shz1io21wznbrr35x1tvxop84pd5 ಪುಟ:Mysore-University-Encyclopaedia-Vol-6-Part-8.pdf/೩೯ 104 118526 314216 2026-05-01T02:28:06Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೦೪ ಗುಲಗಂಜಿ ಆಕಾರ ಈಟಿಯಂತೆ ಮತ್ತು ಅಂಚು ಗರಗಸದಂತೆ. ಎಲೆಗಳ ತೊಟ್ಟು ಬಲು ಚಿಕ್ಕದು; ಎಲೆಗಳ ಬುಡ ಕಾಂಡವನ್ನು ಅರ್ಧ ಸುತ್ತುವರಿದಿದೆ. ಹೂಗಳು ಬಲು ಚಿಕ್ಕವು; ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವ... 314216 proofread-page text/x-wiki <noinclude><pagequality level="1" user="Pragathi. BH" /></noinclude>೪೦೪ ಗುಲಗಂಜಿ ಆಕಾರ ಈಟಿಯಂತೆ ಮತ್ತು ಅಂಚು ಗರಗಸದಂತೆ. ಎಲೆಗಳ ತೊಟ್ಟು ಬಲು ಚಿಕ್ಕದು; ಎಲೆಗಳ ಬುಡ ಕಾಂಡವನ್ನು ಅರ್ಧ ಸುತ್ತುವರಿದಿದೆ. ಹೂಗಳು ಬಲು ಚಿಕ್ಕವು; ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಗೊಂಚಲಿನ ವ್ಯಾಸ ಸು. 3 ಸೆಂಮೀ ಹೂಗಳು ಅಚ್ಚ ಹಳದಿ ಬಣ್ಣಕ್ಕಿದ್ದು ಬಹಳ ಅಂದವಾಗಿ ಕಾಣುತ್ತದೆ. ಫಲಗಳು ಎಕೀನ್ ಮಾದರಿಯವು. ತುಂಬ ಚಿಕ್ಕದಾಗಿ ಸು. 1 ಸೆಂಮೀ ಉದ್ದಕ್ಕೆ ನೀಳವಾಗಿ ಇವೆ. ಹೊಳೆಯುವ ಕಪ್ಪು ಬಣ್ಣ ಉಂಟು. ಇವು ಗಡುಸಾಗಿವೆ. ಗುರೆಳ್ಳು ನಸುಗೆಂಪು ಇಲ್ಲವೆ ಕಂದು ಬಣ್ಣದ ಗೋಡುಮಣ್ಣಿನ ಭೂಮಿಗಳಲ್ಲಿ ಗುಲಾಬ್ ಸಿಂಗ್ ಬಳಿ ಬೀಜದ ಮೇಲೆ ಕಪ್ಪು ಬಣ್ಣದ ಮಚ್ಚೆಯಿದೆ. ಕೆಲವೊಮ್ಮೆ ಬೀಜಗಳು ಬಳಿ ಬಣ್ಣಕ್ಕಿರುವುದೂ ಉಂಟು ಕೆಂಪು ಮತ್ತು ಕರಿಬಣ್ಣದಿಂದಾಗಿಯೂ ಥಳಥಳನೆ ಹೊಳೆಯುತ್ತಿರುವುದರಿಂದಲೂ ಬೀಜಗಳು ಬಲು ಸುಂದರವಾಗಿ ಕಾಣುತ್ತವೆ. ಗುಲಗಂಜಿಗೆ ಹಲವಾರು ಉಪಯುಕ್ತ ಗುಣಗಳುಂಟು. ಅತಿಮಧುರ ಎಂಬ ಸಸ್ಯದ ಬೇರಿನಲ್ಲಿರುವ ಲಿಸ್ ಎಂಬ ವಸ್ತುವಿನ ಮುಖ್ಯ ಸತ್ತ್ವವಾದ ಕೃಷಿರೈಟನ್ ಎಂಬುದು ಗುಲಗಂಜಿಯ ಬೇರು ಹಾಗೂ ಎಲೆಗಳಲ್ಲಿದೆ. ಇವುಗಳಿಂದ ತಯಾರಿಸಿದ ಕಷಾಯವನ್ನು ನೆಗಡಿ, ಕೆಮ್ಮು ಮತ್ತು ಹೊಟ್ಟೆನುಲಿತಗಳಿಗೆ (ಕಾಲಿಕ್‌) ಔಷಧಿಯಾಗಿ ಸರಿಪಡಿಸಿಕೊಳ್ಳಲು ಗುಲಗಂಜಿಯ ಎಲೆಗಳನ್ನು ಅಗಿದು ತಿನ್ನುತ್ತಾರೆ. ಚೆನ್ನಾಗಿ ಬೆಳೆಯುತ್ತದೆ. ಎರೆಮಣ್ಣಿನಲ್ಲೂ ಕೊಂಚ ಮಟ್ಟಿಗೆ ಬೆಳೆಸಬಹುದು. ಇದಕ್ಕೆ ಉಪಯೋಗಿಸುತ್ತಾರೆ. ಶೀತದೋಷದಿಂದ ಉಂಟಾಗುವ ಗೊಗ್ಗರು ಧ್ವನಿಯನ್ನು ಹೆಚ್ಚು ಮಳೆ ಬೇಡ. ಮಳೆಯ ವಾರ್ಷಿಕ ಮೊತ್ತ 120 ಸೆಂಮೀ ಮೀರಬಾರದು. ಇದನ್ನು ಸಾಮಾನ್ಯವಾಗಿ ರಾಗಿಯೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಹುರುಳಿ, ಕಡಲೆಕಾಯಿ, ಹರಳು, ನವಣೆ, ಸಜ್ಜೆ ಮುಂತಾದವುಗಳ ಜೊತೆಗೆ ಬೆಳೆಸುವುದುಂಟು. ಜುಲೈ ಇಲ್ಲವೆ ಸೆಪ್ಟೆಂಬರ್ ಸುಮಾರಿಗೆ ಬಿತ್ತನೆ ಮಾಡಲಾಗುತ್ತದೆ. ರಾಗಿಯೊಂದಿಗೆ ಬೆಳೆಸುವಾಗ 15-30 ಸೆಂಮೀ ಅಂತರವಿರುವ ಸಾಲುಗಳಲ್ಲೂ ಹುರುಳಿಯೊಂದಿಗೆ ಬೆಳೆಸುವಾಗ 15 ಸೆಂಮೀ ಅಂತರಗಳ ಸಾಲುಗಳಲ್ಲೂ ಬಿತ್ತಲಾಗುತ್ತದೆ. ಭೂಮಿಯೊಂದಿಗೆ ಚೆನ್ನಾಗಿ ಉತ್ತು ಹದ ಮಾಡಿದರೆ ಗಿಡಗಳ ಬೆಳೆವಣಿಗೆ ಹುಲುಸಾಗಿರುತ್ತದೆ. ಇದರಿಂದಲೆ ರಾಗಿಯೊಂದಿಗೆ ಬೆಳೆಸಿದ ಗುರೆಳ್ಳಿನ ಪೈರು ಬಹಳ ಚೆನ್ನಾಗಿರುತ್ತದೆ. ಬೀಜ ಬಿತ್ತಿದ ಮೂರು ತಿಂಗಳ ಬಳಿಕ ಗಿಡಗಳು ಹೂ ಬಿಡಲು ಆರಂಭಿಸುತ್ತವೆ. ಆಮೇಲೆ 5-6 ವಾರಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ. ಕುಡುಗೋಲಿನಿಂದ ಗಿಡಗಳ ಬುಡದವರೆಗೂ ಕೊಯ್ದು ಕಂತೆ ಕಟ್ಟಲಾಗುತ್ತದೆ. ಅನಂತರ ಕೋಲುಗಳ ಸಹಾಯದಿಂದ ತೆನೆಗಳನ್ನು ಬಡಿದು ಕಾಳುಗಳನ್ನು ಬಿಡಿಸಿ, ತೂರಿ, ಜರಡಿಯಾಡಿಸಿ ಚೊಕ್ಕಟ ಮಾಡಲಾಗುತ್ತದೆ. ಆದರೂ ಕಾಳಿನೊಂದಿಗೆ ಮಣ್ಣಿನ ಕಣಗಳು, ಕಳೆಬೀಜಗಳು ಸೇರಿರುವುದರಿಂದ ಗುರೆಳ್ಳನ್ನು ಸಂಗ್ರಹಿಸಿಡುವಾಗ, ಮಾರಾಟಕ್ಕೆ ಸಿದ್ಧಗೊಳಿಸುವಾಗ ಇನ್ನೊಮ್ಮೆ ಸುದ್ದೀಕರಿಸಬೇಕಾಗುತ್ತದೆ. ರಾಗಿಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಸಿದಾಗ ಗುರೆಳ್ಳಿನ ಇಳುವರಿ ಎಕರೆಗೆ 45 ಕೆಜಿ. ಇರುವುದಾದರೂ ಶುದ್ಧ ಬೆಳೆಯಾಗಿ ಬೆಳೆಸಿದರೆ ಇದು ಸುಮಾರು 135-180 ಕೆಜಿ. ವರೆಗೆ ಹೆಚ್ಚಬಹುದು. ಗುರೆಳ್ಳಿನ ಬೀಜಗಳಲ್ಲಿ ಶೇ. 40-45 ರಷ್ಟು ಎಣ್ಣೆ ಉಂಟು. ಇದಕ್ಕೆ ರೂಢಿಯ ಹೆಸರು ಹುಚ್ಚೆಳ್ಳಣ್ಣೆ. ಇದು ಉಪಯೋಗಿಸಲು ಯೋಗ್ಯವಾದ ಎಣ್ಣೆ. ಇದರ ಬಣ್ಣ ತಿಳಿ ಹಳದಿ. ಅಡುಗೆಗೆ, ಇತರ ಬಗೆಯ ಎಣ್ಣೆಗಳೊಂದಿಗೆ ಮುಖ್ಯವಾಗಿ ಎಳ್ಳೆಣ್ಣೆಯೊಂದಿಗೆ ಮಿಶ್ರ ಮಾಡಲು ಹುಟ್ಟಿಯನ್ನು ಬಳಸುತ್ತಾರೆ, ಮೃದುಚಾಲಕಗಳ ಮತ್ತು ಮೃದುಸಾಬೂನುಗಳ ತಯಾರಿಕೆಯಲ್ಲೂ ಇದನ್ನು ಉಪಯೋಗಿಸುವುದಿದೆ. ಎಣ್ಣೆಯನ್ನು ತೆಗೆದು ಮೇಲೆ ಉಳಿಯುವ ಹಿಂಡಿ ದನಕರುಗಳಿಗೆ ಉತ್ತಮವಾದ ಆಹಾರ. ಹಾಲು ಕರೆಯುವ ಹಸು, ಎಮ್ಮೆಗಳಿಗೆ ತಿನ್ನಿಸಿದರೆ ಹಾಲಿನ ಪ್ರಮಾಣ ಹೆಚ್ಚುವುದೆಂದು ಹೇಳಲಾಗಿದೆ. ಹುಚ್ಚೆಳ್ಳನ್ನು ಚಟ್ನಪುಡಿ, ಚಟ್ನ, ಗೊಜ್ಜು ಮುಂತಾದವಕ್ಕೆ ಬಳಸುತ್ತಾರೆ. (ಎಸ್.ಎಸ್.) ಗುಲಗಂಜಿ : ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪ ಕುಟುಂಬಕ್ಕೆ ಸೇರಿದ ಒಂದು ಬಳ್ಳಿ, ಏಬ್ರಸ್ ಪ್ರಿಕಟೋರಿಯಸ್ ಎಂಬುದು ಇದರ ಶಾಸ್ತ್ರೀಯ ನಾಮ. ಇಂಗ್ಲಿಷಿನ ಸಾಮಾನ್ಯ ಬಳಕೆಯ ಹೆಸರು ಕ್ಯಾಬ್ ಐ. ಇಂಡಿಯನ್ ಲಿಕರಿಸ್ ಎಂಬ ಹೆಸರೂ ಇದಕ್ಕೆ ಉಂಟು. ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು. ಮೈದಾನ ಸೀಮೆಗಳಲ್ಲಿ ಇದು ಹೇರಳವಾಗಿದೆ. ಹಿಮಾಲಯದಲ್ಲಿ 1.100 ಮೀ ಎತ್ತರದ ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಶ್ರೀಲಂಕ, ಬರ್ಮ, ಕಾಂಬೋಡಿಯ, ಸಯಾಮ್ ಮುಂತಾದ ದೇಶಗಳಲ್ಲೂ ಗುಲಗಂಜಿ ಕಾಣಬರುತ್ತದೆ. ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 5-6 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ಗರಿರೂಪದ ಸಂಯುಕ್ತ ಮಾದರಿಯವು. ಒಂದೊಂದು ಎಲೆಯಲ್ಲೂ 20-40 ಕಿರುಎಲೆಗಳಿವೆ. ಎಲೆಗಳ ಜೋಡಣೆ ಪರ್ಯಾಯ ಮಾದರಿಯದು. ಎಲೆಗಳ ಕಂಕುಳಲ್ಲಿ ರೇಸೀಮ್ ಮಾದರಿಯ ಚಿಕ್ಕ ಗಾತ್ರದ ಹೂಗೊಂಚಲುಗಳು ಹುಟ್ಟುತ್ತವೆ. ಹೂಗಳೂ ಗಾತ್ರದಲ್ಲಿ ಚಿಕ್ಕವು. ಅವುಗಳ ಬಣ್ಣ ಬಿಳಿ ಇಲ್ಲವೆ ನಸುಗೆಂಪು, ಫಲ ಲೆಗ್ಯೂಮ್ ಮಾದರಿಯದು. ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ. ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಚೆನ್ನಾಗಿ ಗೋಚರಿಸುತ್ತವೆ. ಒಂದೊಂದು ಫಲದಲ್ಲೂ 3-5 ಬೀಜಗಳಿರುತ್ತವೆ. ಬೀಜಗಳ ಬಣ್ಣ ಕೆಂಪು. ಕಾಯಿಯ ಒಳಾವರಣಕ್ಕೆ ಬೀಜ ಅಂಟುವ ಹಾರಗಳು ಮತ್ತು ಜಪಮಾಲೆಗಳನ್ನು ತಯಾರಿಸಲು ಗುಲಗಂಜಿ ಬೀಜಗಳನ್ನು ಉಪಯೋಗಿಸುತ್ತಾರೆ. ಪುರಾತನ ಕಾಲದಿಂದಲೂ ಗುಲಗಂಜಿಯನ್ನು ಚಿನ್ನ ಬೆಳ್ಳಿ ವ್ಯಾಪಾರಿಗಳು ತೂಕದ ಮಾನವಾಗಿ ಉಪಯೋಗಿಸುತ್ತಿದ್ದಾರೆ. ಬೇಯಿಸಿದ ಗುಲಗಂಜಿ ಈಜಿಪ್ಟಿನಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ. ಭಾರತದಲ್ಲೂ ಕೆಲವು ಕಡೆ ಬರಗಾಲದಲ್ಲಿ ಆಹಾರವಾಗಿ ಉಪಯೋಗಿಸುವುದಿದೆ. ಅತಿಯಾಗಿ ಸೇವಿಸಿದರೆ ತಲೆನೋವು ಬರುತ್ತದೆ. ಗುಲಗಂಜಿಯ ಬೀಜಗಳಲ್ಲಿ ವಿಬ್ರಿನ್ ಎಂಬ ಟಾಕ್ಸಾಲ್ಬುಮಿನ್ ರಾಸಾಯನಿಕ ಇದೆ. ಇದೊಂದು ಕಟುವಿಷ, ದೇಹದ ತೂಕದ ಪ್ರತಿ ಕಿಲೋಗ್ರಾಮಿಗೂ 0.0005 ರಿಂದ 0.001 ಮಿಗ್ರಾಂ ಪರಿಮಾಣದಲ್ಲಿ ಏಬ್ರಿನ್ ದೇಹಕ್ಕೆ ಸೇರಿದರೆ ಪ್ರಾಣಹಾನಿಯಾಗುತ್ತದೆ. ಬೀಜಗಳನ್ನು ಪುಡಿಮಾಡಿ ಅದರಿಂದ ತಯಾರಿಸಿದ ದ್ರಾವಣವನ್ನು ರೆಪ್ಪೆಗಳ ಒಳಭಾಗಕ್ಕೆ ಲೇಪಿಸಿದರೆ ರಕ್ತಕ್ಕೆ ಏಬಿನ್ ಸೇರುವುದರಿಂದ ಪ್ರಾಣಹಾನಿಯಾಗುತ್ತದೆ. ಏಬಿನ್ ಚರ್ಮದೊಳಕ್ಕೆ ಸೇರಿದರೆ ಆ ಭಾಗದಲ್ಲಿ ಒಂದು ರೀತಿಯ ರಕ್ತದೋಷ ಮತ್ತು ಬಾವು ಉಂಟಾಗುತ್ತದೆ. ಆದರೆ ಬಾಯಿ, ಅನ್ನನಾಳ, ಮತ್ತು ಹೊಟ್ಟೆಯಲ್ಲಿ ಏಬಿನ್ ಯಾವ ದುಷ್ಪರಿಣಾಮವನ್ನೂ ಮಾಡುವುದಿಲ್ಲ. ಏಕೆಂದರೆ ಅದು ಸುಲಭವಾಗಿ ಪಚನಗೊಂಡು ನಿರುಪದ್ರವಿಯಾಗುತ್ತದೆ. ಒಂದು ಕಾಲದಲ್ಲಿ ಏಬಿನ್ನನ್ನು ಕಣ್ಣುಸಂಬಂಧಿ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು. ಆದರೆ ಇದರ ಅಪಾಯಕಾರಿ ಪರಿಣಾಮಗಳಿಂದಾಗಿ ಈಗ ಇದರ ಬಳಕೆ ಇಲ್ಲ. ದನಗಳನ್ನೂ ಮನುಷ್ಯರನ್ನೂ ಸಾಯಿಸಲು ಗುಲಗಂಜಿಯ ಪುಡಿಯನ್ನು ದುರುಪಯೋಗಿಸುವುದೂ ಉಂಟು. ಗುಲಗಂಜಿಗಳನ್ನು ಅರೆದು, ಚೂಪಾದ ಸೂಜಿಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿ, ಗಟ್ಟಿಯಾಗಿಸಿ, ವಿಷದ ಕಣೆಗಳಾಗಿ ಪ್ರಯೋಗಿಸುತ್ತಾರೆ. ಬಲು ವಿಷಪೂರಿತವಾದ ಇವು ದೇಹವನ್ನು ಹೊಕ್ಕ ಭಾಗದಲ್ಲಿ ಊದು ವ್ರಣವನ್ನು ಉಂಟುಮಾಡುತ್ತವೆ. ಬಲುಬೇಗ ಈ ಬಾವು ಹೆಚ್ಚಾಗುತ್ತ ಬರುತ್ತದೆ. ಸೂಕ್ತ ಪರಿಹಾರವಿಲ್ಲದಿದ್ದಲ್ಲಿ 3-5 ದಿವಸಗಳ ಅನಂತರ ಸಾವು ಸಂಭವಿಸುತ್ತದೆ. (ಟಿ.ಎಸ್.ಸಿ.ಎಸ್.) ಗುಲಾಬ್ ಸಿಂಗ್ : 1792-1857. ಜಮ್ಮು ಮತ್ತು ಕಾಶ್ಮೀರ ಸಂಸ್ಥಾನದ ಒಬ್ಬ ದೋಗ್ರಾ ಮಹಾರಾಜ. ಇವನ ತಂದೆ ಮಿಯಾನ್ ಕಿಶೋರ್‌ಸಿಂಗ್, ಗುಲಾಬ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ತಾತನ ಬಳಿ ಯುದ್ಧ ವಿದ್ಯೆ ಕಲಿತು, 1809ರಲ್ಲಿ ಲಾಹೋರಿಗೆ ಹೋಗಿ ಅಲ್ಲಿ ಪಂಜಾಬಿನ ಮಹಾರಾಜ ರಣಜಿತ್ ಸಿಂಗನ ಅಶ್ವದಳದಲ್ಲಿ ಉದ್ಯೋಗಕ್ಕೆ<noinclude></noinclude> rnhk3re4zffri1hgis95fpsxdx2ylq3 ಪುಟ:Mysore-University-Encyclopaedia-Vol-6-Part-8.pdf/೪೨ 104 118527 314217 2026-05-01T02:28:22Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಲಾಬಿ ಜನಪ್ರಿಯವಾದ ಈ ತಳಿಯನ್ನು ಇಂದಿಗೂ ಭಾರತದಲ್ಲಿ ಬಿಹಾರ, ಬಂಗಾಳ ಮತ್ತು ಬೆಂಗಳೂರುಗಳಲ್ಲಿ ಬೆಳೆಸುತ್ತಾರೆ. ಅನಂತರ ಪರ್ನೆಟ್ ಡ್ಯೂಚರ್' ಎಂಬಾತ ರೋಸ ಫೀಟಿಡ ಪ್ರಭೇದವನ್ನು ತನ್ನ ತಳೀಕರಣ ಪ್ರಯೋಗಗಳಲ್ಲಿ ಬೆಳೆ... 314217 proofread-page text/x-wiki <noinclude><pagequality level="1" user="Pragathi. BH" /></noinclude>ಗುಲಾಬಿ ಜನಪ್ರಿಯವಾದ ಈ ತಳಿಯನ್ನು ಇಂದಿಗೂ ಭಾರತದಲ್ಲಿ ಬಿಹಾರ, ಬಂಗಾಳ ಮತ್ತು ಬೆಂಗಳೂರುಗಳಲ್ಲಿ ಬೆಳೆಸುತ್ತಾರೆ. ಅನಂತರ ಪರ್ನೆಟ್ ಡ್ಯೂಚರ್' ಎಂಬಾತ ರೋಸ ಫೀಟಿಡ ಪ್ರಭೇದವನ್ನು ತನ್ನ ತಳೀಕರಣ ಪ್ರಯೋಗಗಳಲ್ಲಿ ಬೆಳೆಸಿ ಹಳದಿ ಹೂ ಬಿಡುವ ಸೋಲೈಟ್ ಡ ಓರ್ ಎಂಬ ಬಗೆಯನ್ನು ಪಡೆದ. ಹೀಗೆ ಹೈಬ್ರಿಡ್ ಟೀ ರೋಸಸ್ ಪ್ರಾಮುಖ್ಯಕ್ಕೆ ಬರುತ್ತಿರುವಾಗಲೇ ಪಾಲಿಯಾಂತ ಪಾಂಪಾನ್ಸ್ ಅಥವಾ ಡ್ವಾರ್ಫ್ ಪಾಲಿಯಾಂತಾಸ್ ಎಂಬ ಇನ್ನೊಂದು ಗುಂಪು ಜನಪ್ರಿಯವಾಗತೊಡಗಿತು. ರೋಸ ಪಾಲಿಯಾಂತ (ಈಗ ಇದಕ್ಕೆ ರೋ.ಮಲ್ಟಿಫ್ಲೋರ ಎಂದು ಹೆಸರು) ಎಂಬುದರಿಂದ ಪಡೆಯಲಾದುವೆಂದು ಹೇಳಲಾದ ಈ ಗುಂಪಿನವು ತಮ್ಮ ಕುಳ್ಳು ಗಾತ್ರಕ್ಕೂ ದೀರ್ಘಕಾಲ ಹೂ ಬಿಡುವ ಗುಣಕ್ಕೂ ಶೀತಸಹಿಷ್ಣುತೆಗೂ ಹೆಸರಾಗಿವೆ. 1910ರಲ್ಲಿ ಡೆನ್ಮಾರ್ಕಿನ ಗುಲಾಬಿ ಬೇಸಾಯಗಾರನಾದ ಪೌಲ್ಸನ್ ಎಂಬಾತ ಪಾಲಿಯಾಂತ ಮತ್ತು ಹೈಬ್ರಿಡ್ ಟೀ ರೋಸುಗಳನ್ನು ಅಡ್ಡಹಾಯಿಸಿ ಫ್ಲಾರಿಬಂಡ ಎಂಬ ಹೊಸ ಬಗೆಯ ಗುಲಾಬಿಗಳನ್ನು ಪಡೆದ. ಇವು ಹೈಬ್ರಿಡ್ ರೋಸ್ತುಗಳಂತೆ ಅಗಾಧ ಸಂಖ್ಯೆಯಲ್ಲಿ ಹೂ ಬಿಡುವವಲ್ಲದೆ ಪಾಲಿಯಾಂತಗಳಂತೆ ಸುಂದರವಾದ ಗಾರದ ಹೂಗಳನ್ನು ಬಿಡುತ್ತವೆ. ಮೇಲಿನ ಮುಖ್ಯ ಗುಂಪುಗಳಿಗೆ ಮತ್ತು ಇತರ ಕೆಲವು ಬಗೆಗಳಿಗೆ ಸೇರಿದ ಗುಲಾಬಿಗಳನ್ನು ಮುಂದೆ ಸಂಕ್ಷೇಪವಾಗಿ ವಿವರಿಸಲಾಗಿದೆ. 1. ಟೀ ರೋಸ್ : ಟೀ ಸೊಪ್ಪಿನ ವಾಸನೆಯುಳ್ಳ ಹೂಗಳನ್ನು ಬಿಡುತ್ತವೆ. ಹೇರಳವಾಗಿ ಹೂ ಬಿಡುವ ಬಗೆಗಳೆಂದು ಹೆಸರಾಗಿವೆ. ಆದರೆ ಹೆಚ್ಚು ಚಳಿಯನ್ನು ಸಹಿಸಲಾರವು. ಉದಾಹರಣೆಗೆ ಲೇಡಿ ಹಿಲಿಂಗ್ಟನ್, ಮಾಲಿ ಶಾರ್ಮನ್ ಕ್ರಾಫರ್ಡ್, ಮಡ್ಯಾಂ ಫಾಲ್ಯಾಟ್. 2. ಹೈಬ್ರಿಡ್ ಟೀ : ದೊಡ್ಡ ಗಾತ್ರದ ಹೂ ಬಿಡುವಂಥವು : ಗುಲಾಬಿಗಳಲ್ಲೆಲ್ಲ ಹೆಚ್ಚು ಜನಪ್ರಿಯವಾದವು. ಕ್ರಿಮ್‌ಸನ್‌ ಗ್ಲೋರಿ, ಪೀಸ್, ಸೂಪರ್ ಸ್ಟಾರ್, ಮ್ಯಾಕ್‌ಗ್ರೆಡೀಸ್ ಸೆನ್‌ಸಿಟ್‌ ಎಂ-ಹಾರವು ಹೈಬ್ರಿಡ್ ಟೀಗಳಲ್ಲಿ ಮುಖ್ಯವಾದವು. ಇವುಗಳಲ್ಲಿ ಕೆಲವು ಬಳ್ಳಿಗಳಂತೆ ಬೆಳೆಯುತ್ತವೆ. 3. ಹೈಬ್ರಿಡ್ ಪರ್ ಪೆಟ್ಯುವಲ್ಸ್ : ಇವು ತಮ್ಮ ಎತ್ತರದ ಬೆಳೆವಣಿಗೆಗೆ, ಹೂಗಳ ಗಾತ್ರಕ್ಕೆ, ಚೆಲುವಾದ ಆಕಾರಕ್ಕೆ ಹೆಸರಾಗಿವೆ. ಇವುಗಳಲ್ಲಿ ಜನರಲ್ ಜಾಕ್ವಿಮಿನಾ, ಮಿಸೆಸ್ ಜಾನ್‌ ಲ್ಯಾಂಗ್ ಮತ್ತು ಪಾಲ್ ನೆಝಾನ್‌ಗಳು ಮುಖ್ಯವಾದ ಉದಾಹರಣೆಗಳು. 4. ಫ್ಲಾರಿಬಂಡ ಬಗೆಗಳು : ಹೈಬ್ರಿಡ್ ಟೀ ಮತ್ತು ಪಾಲಿಯಾಂತಗಳ ಮಿಶ್ರತಳಿಗಳಿವು. ಈ ಹೂಗಳಿಗೆ ವಾಸನೆಯಿರುವುದಿಲ್ಲ. ಉದಾಹರಣೆಗೆ ರಾಡ್‌ಹೆಟ್ಟೆ, ಎಲ್ಸಿ ಪೌಲ್ಸನ್, ಕಿರ್ಸ್ಟನ್ ಪೌಲ್ಟನ್. 5. ದಿ ಡ್ವಾರ್ಫ್ ಪಾಲಿಯಾಂತಾಸ್‌ : ಬಹುಸಂಖ್ಯೆಯಲ್ಲಿ ದೀರ್ಘಕಾಲ ಹೂಗಳನ್ನು ಬಿಡುವುದಕ್ಕೆ ಹೆಸರಾದ ಬಗೆಗಳಿವು. ಬೇಬಿ ಫಾರಾಕ್ಸ್, ಕ್ಯಾಮಿಯೊ, ಸೆಸಿಲ್ ಬುನ‌, ಚಾಟಿಲಾನ್ ರೋಸ್, ಎಕೋ, ಯುವೋನ್ ರೇಬಿಯರ್ ಮುಂತಾದವು ಈ ಬಗೆಗಳಲ್ಲಿ ಕೆಲವು. 6. ಚೀನ ರೋಸ್ : ಅಂಚು ಸಸ್ಯಗಳಾಗಿ ಬೆಳೆಸಲು ಉತ್ತಮವಾದ ಬಗೆಗಳಿವು. ವರ್ಷದ ಎಲ್ಲ ಕಾಲಗಳಲ್ಲೂ ಹೂ ಬಿಡುತ್ತವೆ. ಇವಕ್ಕೆ ಬಂಗಾಳದ ಗುಲಾಬಿ, ತಿಂಗಳ ಗುಲಾಬಿ ಎಂಬ ಹೆಸರುಗಳೂ ಉಂಟು. ಉದಾಹರಣೆಗೆ ಕಾಮೈಸಿ ಡು ಕೇಲ, ಮಡ್ಯಾಂ ಯೂಜೀನ್ ರೆಸಾಲ್, ಬ್ಲಶ್ ಜೈನ, ಹಸಿರು ಬಣ್ಣದ ಗುಲಾಬಿ ಹೂ ಬಿಡುವ ಬಗೆ ಈ ಗುಂಪಿಗೆ ಸೇರಿದ. 7. ಮಿನಿಯೇಚರ್ : ಇವು ಈಗ ಬಹಳ ಪ್ರಸಿದ್ಧಿಯಾಗಿರುವ ಪುಟಾಣಿ ಬಗೆಯ ಗುಲಾಬಿಗಳು. ಇದರ ಎಲೆಗಳೂ ಹೂಗಳೂ ಬಲುಸಣ್ಣವಾಗಿರುತ್ತವೆ. ಇವು ಅಂಚು ಸಸ್ಯ ಅಥವಾ ಕುಂಡಸಸ್ಯಗಳಾಗಿ ಬೆಳೆಸಲು ಉತ್ತಮವಾದವು. ಉದಾಹರಣೆಗೆ ಬೇಬಿ ಗೋಲ್ಡ್, ಬೇಬಿ ಮಾಸ್ಕರೇಡ್, ಕೊರಾಲಿನ್, ರೆಡ್ ಇಂಪ್ ಮತ್ತು ಪಿಕ್ಸಿ 8. ಡಮಾಸ್ಕ್ ಗುಲಾಬಿಗಳು : ಕ್ರೈಸ್ತಧರ್ಮಯುದ್ಧದಲ್ಲಿ ತೊಡಗಿದ್ದ ಯೋಧರು (ಕ್ರುಸೇಡರ್) ಡಮಾಸ್ಕಸಿನಿಂದ ಹಿಂತೆರಳುವಾಗ ಯುರೋಪಿಗೆ ಕೊಂಡೊಯ್ದ ಗುಲಾಬಿಗಳಿವು. ಇವುಗಳ ಹೂಗಳು ಅತ್ಯಂತ ಸುಮಾಸನೆಯಿಂದ ಕೂಡಿವೆ. ಇವುಗಳಿಂದ ಗುಲಾಬಿಯ ಅತ್ತರನ್ನು ತಯಾರಿಸುತ್ತಾರೆ. ಈ ಗುಂಪಿನ ಬಹು ಮುಖ್ಯವಾದ ತಳಿಗಳೆಂದರೆ ಸೆಲ್‌ಸಿಯಾನ, ಕಜ್ಜಾನ್‌ಲಿಕ್ ಮತ್ತು ಮಡ್ಯಾಂ ಹಾರ್ಡಿ. 9. ಬೋರ್ಬನ್ ಗುಲಾಬಿಗಳು : ಡಮಾಸ್ಕ್ ಮತ್ತು ಚೀನ ಗುಲಾಬಿಗಳ ಮಿಶ್ರತಳಿಗಳಿವು. 18ನೆಯ ಶತಮಾನದ ಕೊನೆಯಲ್ಲಿ ರೀ ಯೂನಿಯನ್ ದ್ವೀಪದಲ್ಲಿ ಮೊಟ್ಟಮೊದಲಿಗೆ ಪಡೆಯಲಾಯಿತು. ಇದರಲ್ಲಿ ಕೂಡ ಸುವಾಸನೆಯಿಂದ ಕೂಡಿದ ಬಗೆಗಳಿವೆ. ಇವುಗಳಲ್ಲಿ ಎಡ್ವರ್ಡ್, ಬೌಲೆ ಡ ನೈಗೆ, ಹೋನೊರೈನ್ ಡ ಬಬಾಂಟ್ ಮತ್ತು ಲೂಯಿಸ್ ಓಡಿಯ‌ ಮುಖ್ಯವಾದವು. 902 10. ಫ್ರೆಂಚ್ ಗುಲಾಬಿಗಳು : ಇವಕ್ಕೆ ಗ್ಯಾಲಿಕಾಸ್ ಎಂಬ ಹೆಸರೂ ಇದೆ. ಇವು ಹೈಬ್ರಿಡ್ ಟೀ ಮತ್ತು ಫ್ಲಾರಿಬಂಡ ಜಾತಿಗಳು ಬರುವುದಕ್ಕೆ ಮುಂಚೆ ಹೆಸರುವಾಸಿಯಾಗಿದ್ದುವು. ಈ ಜಾತಿಯ ಮುಖ್ಯ ಲಕ್ಷಣವೆಂದರೆ ವಿವಿಧ ಬಣ್ಣದ ಹೂಗಳನ್ನು ಬಿಡುವುದು. ಉದಾಹರಣೆಗೆ ಅಲೈನ್ ಬ್ಲಾಂಚಾರ್ಡ್, ಬೆಲ್ಲಿಡ ಕ್ರೆಸಿ, ಕಾರ್ಡಿನಲ್ ಡ ರಿಚ್, ರೋಸ ಮುಂಡಿ ಮತ್ತು ವೇರಿಗೇಟ ಡ ಬೊಲೋನ. 11. ಮಸ್ಕ್ ಗುಲಾಬಿಗಳು : ಇವು ಮೊದೆಯಾಗಿ ಬೆಳೆಯುವಂಥವು. ಹೂಗಳು ಜೊಂಪೆಗಳಲ್ಲಿರುವುವು. ಅವುಗಳಿಗೆ ಕಸ್ತೂರಿಯ ವಾಸನೆ ಉಂಟು. ಮಸ್ಟ್ ಗುಲಾಬಿಗಳ ಕೆಲವು ಬಗೆಗಳೆಂದರೆ ಫೆಲಿಸಿಯ, ಪ್ಯಾಕ್ಸ್, ಪೆನಲಪಿ, ಪ್ರಾಸ್ಪೆರಿಟಿ, ಮತ್ತು ವ್ಯಾನಿಟಿ. 12. ನಾಯ್ಕಟೀ ಗುಲಾಬಿಗಳು : ಇವು ಮಸ್ಟ್ ಮತ್ತು ಚೀನ ಗುಲಾಬಿಗಳ ನಡುವಣ ಸಂಯೋಗದಿಂದ ಪಡೆದ ಅಡ್ಡತಳಿಗಳು. ಇವು ಕೆಲವು ಉತ್ತಮ ಬಗೆಯ ಬಳ್ಳಿರೀತಿಯ ಗುಲಾಬಿಗಳನ್ನು ಒಳಗೊಂಡಿರುವುದರಿಂದ ಜನಪ್ರಿಯವಾಗಿವೆ. ಗಾಯ‌ ಡ ಡಿಜಾನ್, ಮಡ್ಯಾಂ ಆಲ್‌ಫ್ರೆಡ್ ಕ್ಯಾರಿಯರೆ. 13. ರೂಗೊಸಾ ಗುಲಾಬಿಗಳು : ಇವಕ್ಕೆ ಜಪಾನಿನ ಗುಲಾಬಿಗಳು ಎಂಬ ಹೆಸರೂ ಇದೆ. ಚಳಿಯನ್ನು ತಡೆದುಕೊಳ್ಳುವ ಮತ್ತು ಸಮುದ್ರ ತೀರಗಳಲ್ಲಿರುವ ನಿಸ್ಸಾರದ ಮಣ್ಣಿನಲ್ಲಿಯೂ ಬೆಳೆಯುವ ಸಾಮರ್ಥ್ಯ ಇವಕ್ಕೆ ಉಂಟು. ಇವುಗಳಲ್ಲಿ ಮುಳ್ಳುಗಳು ಬಹಳ. ಅಂಚು ಇಲ್ಲವೆ ಪೊದೆಸಸ್ಯಗಳಾಗಿ ಬೆಳೆಸಲು ಉತ್ತಮವಾದವು. ಉದಾಹರಣೆಗೆ ಫ್ರಾ ಡಾಗ್‌ಮಾರ್ ಹಾಸ್ಪುಪ್, ಪಿರಿಕ್ ಗೂಟೆನ್‌ಡಾರ್ಸ್ಟ್, ಬ್ಲಾಂಕ್ ಡಬಲ್ ಡ ಕೂಬರ್ಟ್ ಮುಂತಾದವು. ದಟ್ಟಮೊದೆಗಳಂತೆ ಬೆಳೆದುಕೊಳ್ಳುತ್ತವೆ. ರೋಸ ಸ್ಪಿನೋಸಿಸ್ಸಿಮ ಅಲ್ಪಾಯಿಕ ಎಂಬ 14. ಸ್ಕಾಟ್ಸ್‌ಬ್ರಿಯರ್ : ಇವನ್ನು ಬರೆಟ್ ಗುಲಾಬಿಗಳೆಂದು ಕರೆಯುವುದುಂಟು. ಪ್ರಭೇದ ಇವುಗಳಲ್ಲಿ ಬಹು ಮುಖ್ಯವಾದ್ದು. 15. ಮಾಡರ್ನ್ ಶಬ್ : ಈ ಜಾತಿಯನ್ನು ಹಲವಾರು ಬಗೆಗಳ ಗುಲಾಬಿಗಳನ್ನು ಅಡ್ಡತಳಿಯೆಬ್ಬಿಕೆಯಿಂದ ಪಡೆಯಲಾಗಿದೆ. ಬಹು ಸುಂದರವಾದ ಗುಲಾಬಿಗಳೆಂದರೆ ಫಿಟ್ಸ್ ನೋಬಿಸ್, ಫೂಲಿಂಗ್ಸ್ ಗೋಲ್ಡ್, ಫೂಲಿಂಗ್ಸ್ ಮಾರ್ಗನ್, ಸ್ಟಾರಿಷಪ್ ಮತ್ತು ಗುಲಾಬಿ ತೋಟದ ವಿನ್ಯಾಸ : ಗುಲಾಬಿ ಎಲ್ಲಿ ಬೆಳೆದರೂ ಬಹಳ ಸುಂದರವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ. ಆದರೆ ಹೆಚ್ಚು ಗುಲಾಬಿ ಗಿಡಗಳನ್ನು ಬೆಳೆಸುವಾಗ ಅವು ಆಕರ್ಷಕವಾಗಿ ಕಾಣಲೆಂಬ ಉದ್ದೇಶದಿಂದ ತೋಟದ ವಿನ್ಯಾಸದ ಬಗ್ಗೆ ಗಮನ ಕೊಡಬೇಕು. ಇದರಿಂದಾಗಿ ಗುಲಾಬಿ ತೋಟವನ್ನು ವೃದ್ಧಿಸುವಾಗ ಕೆಳಗೆ ತಿಳಿಸಿರುವ ಅಂಶಗಳನ್ನು ಗಮನಿಸಬೇಕು. 1. ಗುಲಾಬಿಗೆ ಹೆಚ್ಚು ಬೆಳಕು ಬೇಕು. ಕೊನೆಯ ಪಕ್ಷ ಅರ್ಧದಿನಾವಧಿಯ ಬೆಳಕು ಆವಶ್ಯಕ. ಅದರಲ್ಲೂ ಮುಂಜಾವಿನ ಬೆಳಕು ಉತ್ತಮ. ಮಧ್ಯಾಹ್ನದ ಸೂರ್ಯನ ಪ್ರಖರವನ್ನು ಇದು ತಡೆಯಲಾರದು. ಆದ್ದರಿಂದ ಆಗ ನೆರಳಿದ್ದರೆ ಅನುಕೂಲ. 2. ಗುಲಾಬಿ ಗಿಡಗಳನ್ನು ಮರಗಳ ಹತ್ತಿರವಾಗಲಿ, ಗೋಡೆಗಳ ಪಕ್ಕದಲ್ಲಾಗಲಿ ಬೆಳೆಸುವುದು ಸೂಕ್ತವಲ್ಲ. ಏಕೆಂದರೆ ಇದರಿಂದ ಹೆಚ್ಚು ನೆರಳು ಬೀಳುವುದಲ್ಲದೇ ಮರ ತನ್ನ ಆಹಾರಕ್ಕಾಗಿ ಗುಲಾಬಿಯೊಂದಿಗೆ ಸ್ಪರ್ಧಿಸುವುದುಂಟು. ಹೀಗಾಗಿ ಗುಲಾಬಿಯ ಬೆಳೆವಣಿಗೆ ಕುಂಠಿತವಾಗುತ್ತದೆ. 3. ಗುಲಾಬಿ ಅತಿ ತೇವವನ್ನು ಸಹಿಸುವುದಿಲ್ಲ. ಇದರಿಂದಾಗಿ ಪಾತಿಗಳಲ್ಲಿ ನೀರು ಚೆನ್ನಾಗಿ ಬಸಿದುಹೋಗುವಂತಿರಬೇಕು. 4. ಕೆಲವು ಸಲ ಗುಲಾಬಿ ಬಿರುಸಾದ ಗಾಳಿಯಿಂದ ಹಾನಿಗೊಳಗಾಗುವ ಸಂಭಾವ್ಯತೆ ಇರುವುದರಿಂದ ಅದನ್ನು ಅಡೆಲುವುದಕ್ಕೆ ತೋಟದ ಸುತ್ತಲೂ ಬೇಲಿ ಅಥವಾ ಸಾಲುಮರಗಳನ್ನು ನೆಡಬೇಕು. 5. ಗುಲಾಬಿಯನ್ನು ಇತರ ಸಸ್ಯಗಳೊಂದಿಗೆ ನೆಡದೆ ಬೇರೆ ನೆಡುವುದೇ ಉತ್ತಮ. 6. ಗುಲಾಬಿ ತೋಟವನ್ನು ರೂಪಿಸುವಾಗ ತೋಟ ಸುಂದರವಾಗಿ ಕಾಣುವುದೊಂದೇ ಅಲ್ಲದೆ, ಕಳೆ ತೆಗೆಯುವುದಕ್ಕೆ, ಆಗಿಂದಾಗ್ಗೆ ಗಿಡಗಳನ್ನು ಸಮರುವುದಕ್ಕೆ ಅನುಕೂಲವಾಗುವಂತಿರಬೇಕು. 7 ತೋಟದ ವಿನ್ಯಾಸ ಪೂರ್ಣಗೊಂಡ ಮೇಲೆ ಗುಲಾಬಿಯ ಬಗೆಗಳನ್ನು ಆಯುವುದು ಕೂಡ ಬಹಳ ಮುಖ್ಯ. ಗುಲಾಬಿಯ ವೃದ್ಧಿ : ಗುಲಾಬಿಯನ್ನು ಬೀಜಗಳಿಂದ, ಕಾಂಡದ ತುಂಡುಗಳಿಂದ ಲೇಯರ್ ಮಾಡುವುದರಿಂದ, ಕಣ್ಣುಕಸಿ ಮತ್ತಿತರ ಕಸಿ ಮಾಡುವಿಕೆಯಿಂದ ವೃದ್ಧಿ ಮಾಡಬಹುದು.<noinclude></noinclude> 187k7i16r58hbc9yyae29psu7nzcjl5 ಪುಟ:Mysore-University-Encyclopaedia-Vol-6-Part-8.pdf/೪೩ 104 118528 314218 2026-05-01T02:32:03Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೦೮ ಗುಲಾಬಿ ಹೊಸ ತಳಿಗಳನ್ನು ಪಡೆಯಲು ಬೀಜಗಳಿಂದ ಮಾತ್ರ ಸಾಧ್ಯ. ಕೆಲವು ಸಲ ಶೀತವಲಯದಲ್ಲಿ ವನ್ಯಜಾತಿಯ ಸಾಗಳನ್ನು ಪಟ್ಟು ಬೆಳೆಸಿದ ಹತ್ಯೆಗಳನ್ನು ಕಟ್ಟಕ ವಿಧಾನದಲ್ಲಿ ಬೇರು ಸಸ್ಯವಾಗಿ ಉಪಯೋಗಿಸುತ್ತಾರೆ. ಕಾಂಡತು... 314218 proofread-page text/x-wiki <noinclude><pagequality level="1" user="Pragathi. BH" /></noinclude>೪೦೮ ಗುಲಾಬಿ ಹೊಸ ತಳಿಗಳನ್ನು ಪಡೆಯಲು ಬೀಜಗಳಿಂದ ಮಾತ್ರ ಸಾಧ್ಯ. ಕೆಲವು ಸಲ ಶೀತವಲಯದಲ್ಲಿ ವನ್ಯಜಾತಿಯ ಸಾಗಳನ್ನು ಪಟ್ಟು ಬೆಳೆಸಿದ ಹತ್ಯೆಗಳನ್ನು ಕಟ್ಟಕ ವಿಧಾನದಲ್ಲಿ ಬೇರು ಸಸ್ಯವಾಗಿ ಉಪಯೋಗಿಸುತ್ತಾರೆ. ಕಾಂಡತುಂಡುಗಳಿಂದ ವೃದ್ಧಿ ಮಾಡುವಾಗ ಹದವಾಗಿ ಬಲಿತ ಮತ್ತು ಹಸಿರಾಗಿರುವ ತುಂಡುಗಳನ್ನು ಆಯಬೇಕು. ಆಯ್ಕೆಮಾಡಿದ ತುಂಡಿನ ಕೆಳಭಾಗದಲ್ಲಿ ಓರೆಯಾಗಿ ಕತ್ತರಿಸಬೇಕು. ತುಂಡಿನ ಮೇಲ್ಬಾಗದಲ್ಲಿನ ಸುಮಾರು 2 - 3 ಎಲೆಗಳನ್ನು ಬಿಟ್ಟು ಉಳಿದ ಎಲ್ಲ ಎಲೆಗಳನ್ನು ತೆಗೆದುಹಾಕಬೇಕು. ಆನಂತರ ಮರಳಿನ ಮಡಿಗಳನ್ನು ಮಾಡಿ ತುಂಡುಗಳನ್ನು 10 ಸೆಂ.ಮೀ ಆಳಕ್ಕೆ ನೆಡಬೇಕು. ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಪಾರ್ಶ್ವ ನೆರಳನ್ನು ಒದಗಿಸಿ ಆಗಾಗ್ಗೆ ಎಚ್ಚರಿಕೆಯಿಂದ ನೀರು ಹಾಕುತ್ತಿರಬೇಕು. ನೆಟ್ಟ ಒಂದು ತಿಂಗಳ ಅನಂತರ ತುಂಡುಗಳು ಬೇರು ಬಿಡಲು ಪ್ರಾರಂಭಿಸುತ್ತವೆ. ಬೇರು ಬಿಟ್ಟ ಮೇಲೆ ಅವನ್ನು ತೆಗೆದು ಬೇರೆ ಕಡೆ ನೆಡಬೇಕು. ಅನಂತರ ಅವುಗಳ ಮೇಲೆ ಅಪೇಕ್ಷಿತ ತಳಿಯ ಕಣ್ಣನ್ನು ಕಸಿಮಾಡಬಹುದು. ಹಬ್ಬುವ ಜಾತಿಯ ಗುಲಾಬಿಗಳನ್ನು ವೃದ್ಧಿಮಾಡಲು ಲೇಯರಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ. ಕಣ್ಣುಕಸಿ : ಈ ವಿಧಾನ ಬಹಳವಾಗಿ ರೂಢಿಯಲ್ಲಿದೆ. ಅಪೇಕ್ಷಿತ ತಳಿಯ ಕಣ್ಣನ್ನು ತೆಗೆದು ಬೇರುಸಸ್ಯದ ಮೇಲೆ ಹಾಕುವುದರಿಂದ ಬೇರೆ ಬೇರೆ ಬಗೆಯ ಗಿಡಗಳನ್ನು ಪಡೆಯಬಹುದು. 5.1 - ಕಣ್ಣುಕಸಿಯಲ್ಲಿ ಗಮನಿಸಬೇಕಾದ ಬಹು ಮುಖ್ಯವಾದ ಮೂರು ಅಂಶಗಳೆಂದರೆ ಬೇರು ಸಸ್ಯಗಳನ್ನು ಬೆಳೆಸುವುದು, ಕಣ್ಣಿನ ಆಯ್ಕೆ ಮತ್ತು ಕಣ್ಣನ್ನು ಕಸಿ ಮಾಡುವ ಕ್ರಮ. ಸಾಮಾನ್ಯವಾಗಿ ವನ್ಯ ಗುಲಾಬಿ ಗಿಡದ ಕಾಂಡತುಂಡುಗಳನ್ನು ಮಡಿಗಳಲ್ಲಿ ಜುಲೈ - ಆಗಸ್ಟ್ ಅಥವಾ ಡಿಸೆಂಬರ್ – ಜನವರಿ ತಿಂಗಳುಗಳಲ್ಲಿ ನೆಡಬೇಕು. ಅವು ಚೆನ್ನಾಗಿ ಬೇರು ಬಿಟ್ಟ ಮೇಲೆ ಅವನ್ನು 30 ಸೆಂಮೀ ಅಂತರಕ್ಕೊಂದರಂತೆ ಮಡಿಗಳಲ್ಲಿ ನೆಡಬೇಕು. ಬೇರು ಸಸ್ಯದಿಂದ ಒಂದು ಇಲ್ಲವೆ ಎರಡು ಕೊಂಬೆಗಳನ್ನು ಬೆಳೆಯಲು ಬಿಟ್ಟು ಉಳಿದವನ್ನುತೆಗೆದುಹಾಕಬೇಕು. ಬೇರುಸಸ್ಯದ ಕಾಂಡದ ಮೇಲೆ ಭೂ ಮಟ್ಟದಿಂದ 7.6 ಸೆಂಮೀ ಎತ್ತರದಲ್ಲಿ ಕಣ್ಣನ್ನು ಹಾಕಬೇಕು. ಬೇರುಸಸ್ಯದ ಮೇಲಿರುವ ಇತರ ಕೊಂಬೆಗಳನ್ನು ತೆಗೆದುಹಾಕಬೇಕು. ಕಣ್ಣನ್ನು ಬೇರು ಹಾಗೂ ಕಾಂಡದ ಕೂಡಿಕೆಯ ಸ್ಥಳದಲ್ಲೂ ಹಾಕಬಹುದು. ಅದೇ ತಾನೇ ಹೂಗಳು ಉದುರಿಹೋದ ಬಲಿತ ಕಾಂಡದಿಂದ ಒಳ್ಳೆಯ ಕಣ್ಣನ್ನು ಆಯಬೇಕು. ಅನಂತರ ಕಣ್ಣಿನ ರಕ್ಷಣೆಗೋಸ್ಕರ 2 ಸೆಂಮೀ ಉದ್ದದ ತೊಟ್ಟನ್ನು ಬಿಟ್ಟು ಕಿರು ಎಲೆಗಳನ್ನೆಲ್ಲ ತೆಗೆದುಹಾಕಬೇಕು. 2.5 ಸೆಂಮೀ ಉದ್ದವಿರುವ ಕಣ್ಣನ್ನು ಹರಿತವಾದ ಚಾಕುವಿನಿಂದ ಕಣ್ಣು ಮತ್ತು ತೊಗಟೆಯನ್ನು ಗುರಾಣಿಯಕಾರವಿರುವಂತೆ ಕತ್ತರಿಸಿ ತೆಗೆಯಬೇಕು. ಬಳಿಕ ಆರಿಸಿದ ಬೇರು ಸಸ್ಯದ ಮೇಲೆ T - ಆಕಾರಕ್ಕೆ ತೊಗಟೆಯನ್ನು ಮಾತ್ರ ಕತ್ತರಿಸಿ ಕಣ್ಣನ್ನು ಅದರಲ್ಲಿ ಕೂಡಿಸಬೇಕು. ತರುವಾಯ ಆತ್ಕಥೀನ್ ಸುತ್ತುಪಟ್ಟಿಯನ್ನು ಕಣ್ಣು ಹೊರಕಾಣಿಸುವಂತೆ ಬಿಟ್ಟು ಸುತ್ತಬೇಕು. ಕಣ್ಣು ಬೆಳೆಯಲು ಪ್ರಾರಂಭಿಸಿದ ಮೇಲೆ ಕಣ್ಣಿಗಿಂತ ಮೇಲೆ ಇರುವ ಬೇರು ಸಸಿಯನ್ನು ಕತ್ತರಿಸಿ ಪಟ್ಟಿಯನ್ನು ಬಿಚ್ಚಬೇಕು. ಕಣ್ಣು ಕಸಿ ಮಾಡಿ ಪಡೆದ ಸಸ್ಯ 6 ತಿಂಗಳ ಅನಂತರ ಬೇರೆಡೆಯಲ್ಲಿ ನೆಡಲು ಸಿದ್ಧವಾಗುತ್ತದೆ. ಗುಲಾಬಿಗೆ ಬೆಳಕು ಅತ್ಯಾವಶ್ಯಕವಾದುದರಿಂದ ಅವನ್ನು ಬೆಳಗಿನ ಬಿಸಿಲು ಚೆನ್ನಾಗಿ ಬೀಳುವ ಸ್ಥಳಗಳಲ್ಲಿ ನೆಡಬೇಕು. ಗುಲಾಬಿಯನ್ನು ಒಂಟಿಯಾಗಿ ಬೆಳೆಸುವುದಕ್ಕಿಂತ ಗುಂಪಾಗಿ ಮಡಿಗಳಲ್ಲಿ ಬೆಳೆಸುವುದು ಉತ್ತಮ. ತೋಟದಲ್ಲಿ ಒಂದಕ್ಕಿಂತ ಹೆಚ್ಚು ಮಡಿಗಳಿದ್ದರೆ ಒಂದೊಂದು ಬಗೆಯನ್ನೂ ಒಂದೊಂದು ಮಡಿಯಲ್ಲಿ ಬೆಳೆಸಬೇಕು. ಒಂದೇ ಮಡಿ ಇದ್ದರೆ ಇದೊಂದರಲ್ಲೇ ಒಂದಕ್ಕಿಂತ ಹೆಚ್ಚಿನ ಜಾತಿಗಳನ್ನು ಬೆಳೆಸಬಹುದು. ಹೈಬ್ರಿಡ್ ಟೀ ಮತ್ತು ಫ್ಲಾರಿಬಂಡ ಜಾತಿಗಳನ್ನು ಮಾತ್ರ ಸಾಧ್ಯವಾದಷ್ಟು ಮಟ್ಟಿಗೆ ಬೇರೆ ಬೇರೆ ಪಾತಿಗಳಲ್ಲಿ ನೆಡಬೇಕು. ಮಡಿಗಳಲ್ಲಿ ನೆಡುವಾಗ ಗಿಡದ ಎತ್ತರ ಮತ್ತು ಹೂವಿನ ಬಣ್ಣವನ್ನು ಗಮನದಲ್ಲಿಡಬೇಕು. ಎತ್ತರವಾದ ಗಿಡಗಳನ್ನು ಹಿಂದಿನ ಸಾಲಿನಲ್ಲೂ ಕಟ್ಟು ಬಗೆಯವನ್ನು ಮುಂದಿನ ಸಾಲಿನಲ್ಲೂ ಮಧ್ಯಮ ಎತ್ತರದ ಸಸ್ಯಗಳನ್ನು ಮಧ್ಯದ ಸಾಲಿನಲ್ಲೂ ನೆಡಬೇಕು. ಪರಸ್ಪರ ಹೊಂದಿಕೆಯಾಗುವಂಥ ಬಣ್ಣದ ಹೂ ಬಿಡುವ ಸಸ್ಯಗಳನ್ನೇ ಬೆಳೆಸುವುದು ತೋಟದ ಸೌಂದರ್ಯದ ದೃಷ್ಟಿಯಿಂದ ಒಳ್ಳೆಯದು. ಮಡಿಗಳನ್ನು ನೆಡುವುದಕ್ಕೆ ಕೊನೆಯ ಪಕ್ಷ 15 ದಿವಸಗಳ ಮುಂಚೆ 60-75 ಸಂಮೀ ಆಳದವರೆಗೆ ಭೂಮಿಯನ್ನು ಚೆನ್ನಾಗಿ ಅಗದು ಕೊಟ್ಟಿಗೆ ಗೊಬ್ಬರವನ್ನು ಹಾಕಿ ಮಣ್ಣಿನೊಡನೆ ಮಿಶ್ರ ಮಾಡಬೇಕು. ಗುಲಾಬಿಯನ್ನು ನೆಡಲು ಸೆಪ್ಟೆಂಬರ್ - ನವೆಂಬರ್ ಒಳ್ಳೆಯ ಕಾಲ, ಕೆಲವನ್ನು ಫೆಬ್ರವರಿ ತಿಂಗಳವರೆಗೂ ನೆಡಬಹುದು. ಮಡಿಗಳಲ್ಲಿ ಸಾಲಿನಿಂದ ಸಾಲಿಗೆ 75 ಸೆಂಮೀ ಮತ್ತು ಪ್ರತಿ ಸಾಲಿನಲ್ಲಿ ಸಸಿಯಿಂದ ಸಸಿಗೆ 75 ಸೆಂಮೀ ಅಂತರವನ್ನು ಕೊಟ್ಟು ನೆಡಬೇಕು. ಪೊದೆ ಇಲ್ಲವೆ ಕುಳ್ಳು ಬಗೆಯ ಗುಲಾಬಿಯಾದರೆ 90-105 ಸೆಂಮೀ ಅಂತರವನ್ನೂ ಬಳ್ಳಿಜಾತಿಗಳಾದರೆ 2-3 ಮೀ ಅಂತರವನ್ನೂ ಕೊಡಬೇಕು. ನೆಡುವುದಕ್ಕೆ ಮುಂಚೆ ಗಿಡ ಒಂದಕ್ಕೆ 226- 228 ಗ್ರಾಂ ಮೂಳೆಪುಡಿ ಅಥವಾ ಸೂಪರ್ ಫಾಸ್ಟೇಟನ್ನು ಹಾಕಬೇಕು. ಇದರ ಜೊತೆಗೆ 8-10 ಕೆಜಿ. ಕೊಟ್ಟಿಗೆ ಗೊಬ್ಬರವನ್ನೂ ಹಾಕಬೇಕು. ಗುಲಾಬಿಯನ್ನು ನೆಡುವುದಕ್ಕೆ 90 ಸೆಂಮೀ ಸುತ್ತಳತೆಯ ಮತ್ತು 75 ಸೆಂಮೀ ಆಳದ ಗುಂಡಿಗಳನ್ನು ತೆಗೆಯಬೇಕು. ಅನಂತರ ಗುಲಾಬಿ ಗಿಡವನ್ನು ಅದರ ಬೇರುಗಳಿಗೆ ಹಾನಿಯಾಗದಂತೆ ಬೇರುಗಳ ಸುತ್ತಲೂ ಉಂಡ ಮಣ್ಣಿರುವಂತೆ ಕಿತ್ತು ಗುಣಿಯ ಮಧ್ಯದಲ್ಲಿ ನೆಡಬೇಕು. ಆನಂತರ ಮಣ್ಣನ್ನು ಹಾಕಿ ಗಿಡ ಬಿಗಿಯಾಗುವಂತೆ ಮಾಡಿ ನೀರು ಹಾಯಿಸಬೇಕು. ಸವರುವಿಕೆ (ಪೂನಿಂಗ್) : ಗುಲಾಬಿ ಗಿಡಗಳ ಬೆಳವಣಿಗೆ ಹುಲುಸಾಗಿರಲು, ಅವುಗಳ ಆಕಾರ ಚೆಲುವಾಗಿರಲು ಮತ್ತು ಗಿಡಗಳು ಚೆನ್ನಾಗಿ ಹೂ ಬಿಡುವಂತೆ ಮಾಡಲು ಗಿಡಗಳ ಸವರುವಿಕೆ ರೂಢಿಯಲ್ಲಿದೆ. ಗುಲಾಬಿ ಗಿಡಗಳನ್ನು ಸವರುವುದಕ್ಕೆ 4-5 ದಿನಗಳ ಮುಂಚೆಯೇ ನೀರು ಕೊಡುವುದನ್ನು ನಿಲ್ಲಿಸಬೇಕು. ಗುಲಾಬಿ ಸವರಿದ 6-7 ವಾರಗಳ ಅನಂತರ ಹೂ ಬಿಡುತ್ತದೆ. ಕೆಲವು ಜಾತಿಗಳನ್ನು (ಬಳ್ಳಿಯಂತೆ ಬೆಳೆಯುವ ಜಾತಿಗಳು) ಸವರುವುದಿಲ್ಲ. ಮೊದೆಯಾಗಿ ಬೆಳೆಯುವ ಜಾತಿಗಳಲ್ಲಿ ಒಂದೊಂದು ಕೊಂಬೆಯಲ್ಲಿ 6-8 ಕಣ್ಣುಗಳನ್ನು ಬಿಟ್ಟು ಕತ್ತರಿಸಬೇಕು. ಹೊಸದಾಗಿ ನೆಟ್ಟ ಗುಲಾಬಿಯಲ್ಲಿ ತುದಿಯನ್ನು ಆಗಿಂದಾಗ್ಗೆ ಸವರುತ್ತಿರಬೇಕು. ಎರಡು ವರ್ಷ ವಯಸ್ಸಾದ ಗುಲಾಬಿ ಗಿಡದ ಕೊಂಬೆಗಳನ್ನು ಅರ್ಧಕ್ಕೆ ಸವರಿ ವಯಸ್ಸಾದ ಕೊಂಬೆಗಳನ್ನು ತೆಗೆಯಬೇಕು. ಆದರೆ ಹಾನಿಗೊಳಗಾದ, ಒಣಗಿದ ಮತ್ತು ಸತ್ತ ಕೊಂಬೆಗಳನ್ನು ತೆಗೆಯಬೇಕು. ಸ್ಟ್ಯಾಂಡರ್ಡ್ ಮತ್ತು ಪಾಲಿ ಯಾಂತಸ್ ಜಾತಿಗಳನ್ನು ಲಘುವಾಗಿ ಸವರುವುದು ವಾಡಿಕೆ. ಗೊಬ್ಬರ ಕೊಡುವುದು : ಗುಲಾಬಿ ಗಿಡಗಳನ್ನು ಸವರಿದ ಕೂಡಲೇ, ಬೇರಿನ ಸುತ್ತಲೂ 15 ಸೆಂಮೀ ಆಳಕ್ಕೆ ಮತ್ತು 45 ಸೆಂಮೀ ಸುತ್ತಳತೆಯವರೆಗೆ ಅಗೆದು ಬೇರುಗಳನ್ನು ಆರಲು ಬಿಡಬೇಕು. 3-4 ದಿವಸಗಳವರೆಗೂ ಹೀಗೆ ಬಿಟ್ಟಿದ್ದೂ ಅನಂತರ 8-10 ಕೆಜಿ. ಕೊಟ್ಟಿಗೆ ಗೊಬ್ಬರವನ್ನು ಅದರ ಬೇರಿನ ಸುತ್ತಲೂ ಹಾಕಿ ಮಣ್ಣಿನೊಡನೆ ಮಿಶ್ರ ಮಾಡಿ ತರುವಾಯ ಮೊದಲಿನಂತೆಯೇ ಮುಚ್ಚಿ ನೀರು ಹಾಯಿಸಬೇಕು. ಇದಾದ 15 ದಿವಸಗಳ ಮೇಲೆ ಗಿಡ ಒಂದಕ್ಕೆ ಒಂದು ಚಹಾ ಚಮಚದಷ್ಟು ಅಮೋನಿಯಮ್ ಸಲ್ವೇಟ್ ಮತ್ತು ಪೊಟ್ಯಾಷನ್ನು ಗಿಡದ ಬುಡದ ಸುತ್ತಲೂ ಹಾಕಿ ನೀರನ್ನು ಹಾಯಿಸಬೇಕು. ಆದರೆ ರಾಸಾಯನಿಕ ಗೊಬ್ಬರಗಳಿಗಿಂತ ಮಾರುಕಟ್ಟೆಗಳಲ್ಲಿ ದೊರೆಯುವ, ಗುಲಾಬಿ ಗಿಡಕ್ಕೆಂದೇ ತಯಾರಿಸಿದ ಮಿಶ್ರ ಗೊಬ್ಬರವನ್ನು ಉಪಯೋಗಿಸುವುದು ಉತ್ತಮ. ಹೂವಿನ ಕೊಯ್ತಾದ ಬಳಿಕವೂ ರಾಸಾಯನಿಕ ಗೊಬ್ಬರಗಳನ್ನು ಮೇಲೆ ತಿಳಿಸಿದ ಪ್ರಮಾಣದಲ್ಲಿ ಕೊಡಬೇಕು. ರಾಸಾಯನಿಕ ಗೊಬ್ಬರವನ್ನು ದ್ರಾವಣವಾಗಿಯೂ ಸಿಂಪಡಿಸಬಹುದು. 2 ಭಾಗ ಯೂರಿಯ, 1 ಭಾಗ ಹೈ ಹೈಡೋಜನ್ ಅಮೋನಿಯಂ ಫಾಸ್ಪೇಟ್, 1 ಭಾಗ ಪೊಟಾಸಿಯಂ ನೈಟ್ರೇಟ್ ಮತ್ತು 1 ಭಾಗ ಪೊಟಾಸಿಯಂ ಫಾಸ್ಟೇಟಿನ ಮಿಶ್ರಣವನ್ನು ಒಂದು ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಮಿಶ್ರಣದ ಜೊತೆಯಲ್ಲಿ ಕೀಟನಾಶಕಗಳನ್ನೂ ರೋಗನಾಶಕಗಳನ್ನೂ ಸೇರಿಸಿ ಸಿಂಪಡಿಸಬಹುದು. ಗಿಡ ಹೂ ಬಿಟ್ಟಾಗ ಮಾತ್ರ ಹೂಗಳನ್ನು ಪೂರ್ತಿ ಕೊಯ್ಯುವವರೆಗೂ ರಾಸಾಯನಿಕಗಳನ್ನು ಸಿಂಪಡಿಸಬಾರದು. ಇತ್ತೀಚೆಗೆ ದ್ರವ ರೂಪದ ರಾಸಾಯನಿಕ ಗೊಬ್ಬರಗಳನ್ನು ಗಿಡದಮೇಲೆ ಸಿಂಪಡಿಸಿ ಅವು ಎಲೆಗಳ ಮೂಲಕ ಒಳಸೇರುವಂತೆ ಮಾಡುವ ಕ್ರಮ ಬಳಕೆಗೆ ಬರುತ್ತಿದೆ. ಅಮೋಫಾಸ್ ಮತ್ತು ಪೊಟಾಸಿಯಮ್ ಸೈಬ್ರೇಟುಗಳ ಮಿಶ್ರಣ, ಮ್ಯಾಂಗನೀಸ್ ಸಟ್, ಮೆಗ್ನಿಷಿಯಮ್‌ ಸಲ್ಸ್ಟ್, ಮೊಲ್ಯೂಕ್ಸ್ ಮತ್ತು ಕಬ್ಬಿಣಗಳ ಮಿಶ್ರಣ, ಸೆಕ್ವೆಸ್ಟೀನ್ ಪ್ಲಸ್ ಮುಂತಾದ ರಾಸಾಯನಿಕಗಳು ಹೀಗೆ ಬಳಸಲಾಗುವ ವಸ್ತುಗಳಲ್ಲಿ ಮುಖ್ಯವಾದವು. ಗುಲಾಬಿಗೆ ಪದೇ ಪದೇ ಕಡಿಮೆ ಪರಿಮಾಣದಲ್ಲಿ ನೀರನ್ನು ಹಾಕುವುದಕ್ಕಿಂತ ಕೆಲವು ದಿವಸಗಳಿಗೊಮ್ಮೆ ಹೆಚ್ಚಿನ ಮೊತ್ತದಲ್ಲಿ ಹಾಕುವುದು ಉತ್ತಮ ಚಳಿಗಾಲದಲ್ಲಿ ವಾರಕ್ಕೊಮ್ಮೆ ಹಾಯಿಸಿದರೆ ಸಾಕು. ಗುಲಾಬಿಯ ರೊಗಗಳು ಮತ್ತು ಕೀಟ ಪಿಡುಗುಗಳು : ಗುಲಾಬಿಯ ರೋಗಗಳಲ್ಲಿ ಡೈಬ್ಯಾಕ್, ಕಚ್ಚುವುಚ್ಚರೋಗ, ಬೂದಿ ರೋಗ ಮತ್ತು ಬಷ್ಟು ರೋಗಗಳು ಮುಖ್ಯವಾದವು. 1 ಡೈಬ್ಯಾಕ್ ರೋಗ : ಗುಲಾಬಿಯನ್ನು ಸವರಿದ ಬಳಿಕ ತುದಿಯ ಭಾಗದಿಂದ ಹೊರಡುವ ಕೊಂಬೆಗಳು ಕಪ್ಪುಬಣ್ಣಕ್ಕೆ ತಿರುಗಿ ಒಣಗತೊಡಗುತ್ತವೆ. ಕೆಲವು ಸಲ<noinclude></noinclude> 75fpz7zjisc72heqw49jzmyeoblkt1c ಪುಟ:Mysore-University-Encyclopaedia-Vol-6-Part-8.pdf/೪೪ 104 118529 314219 2026-05-01T02:32:10Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಲಾಬಿ ಹೂಗಳನ್ನು ಎಲೆಯ ಗೆಣ್ಣಿಗಿಂತ ಬಹು ಮೇಲೆ ಕತ್ತರಿಸಿದಾಗಲೂ ಈ ರೋಗ ಬರುತ್ತದೆ. ಗುಲಾಬಿಯನ್ನು ಸವರಿದ ಅನಂತರ ಕತ್ತರಿಸಿದ ಭಾಗಕ್ಕೆ 4 ಭಾಗ ಕಾಪರ್‌ ಕಾರ್ಬೊನೇಟ್, 4 ಭಾಗ ಕೆಂಪು ಸತು ಮತ್ತು 5 ಭಾಗ ನಾರಗಸೆ ಎಣ್ಣೆಯ... 314219 proofread-page text/x-wiki <noinclude><pagequality level="1" user="Pragathi. BH" /></noinclude>ಗುಲಾಬಿ ಹೂಗಳನ್ನು ಎಲೆಯ ಗೆಣ್ಣಿಗಿಂತ ಬಹು ಮೇಲೆ ಕತ್ತರಿಸಿದಾಗಲೂ ಈ ರೋಗ ಬರುತ್ತದೆ. ಗುಲಾಬಿಯನ್ನು ಸವರಿದ ಅನಂತರ ಕತ್ತರಿಸಿದ ಭಾಗಕ್ಕೆ 4 ಭಾಗ ಕಾಪರ್‌ ಕಾರ್ಬೊನೇಟ್, 4 ಭಾಗ ಕೆಂಪು ಸತು ಮತ್ತು 5 ಭಾಗ ನಾರಗಸೆ ಎಣ್ಣೆಯ ಮಿರ್ಶಣವನ್ನು ಲೇಪಿಸುವುದರಿಂದ ಬ್ಯಾಕ್ ಲೋಗವನ್ನು ತಡೆಯಬಹುದು. 2 ಕಪ್ಪು ಮಚ್ಚೆ ರೋಗ : ಎಲೆಗಳ ಮೇಲೆ ಸಣ್ಣ ಕಪ್ಪು ಮಚ್ಚೆಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ. ಅನಂತರ ಮಚ್ಚೆಗಳು ವಿಸ್ತಾರಗೊಂಡು ಎಲೆ ಹಳದಿ ಬಣ್ಣಕ್ಕೆ ತಿರುಗಿ ಕೊನೆಗೆ ಎಲೆಯೇ ಉದುರಿಹೋಗುತ್ತದೆ. ಬೋರ್ಡೋ ದ್ರಾವಣ, ಕ್ಯಾಪ್ಟಾನ್, ಬೊಟಾಕ್ಸ್ ಅಥವಾ ಬೇರೆ ಯಾವುದಾದರೂ ತಾಮ್ರದ ಶಿಲೀಂದ್ರನಾಶಕವನ್ನು ಸಿಂಪಡಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. 3 ಬೂದಿ ರೋಗ : ಈ ರೋಗ ಮೊದಲು ಬೆಳ್ಳಗೆ ಪುಡಿಯಂತೆ ಎಲೆಗಳ ಮೇಲ್ಬಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಸಸ್ಯದ ಬೆಳೆವಣಿಗೆ ಕುಂಠಿತವಾಗುವುದು. ರಾತ್ರಿ ತಂಪಾದ ಹವಾಗುಣ, ಹಗಲು ಬಿಸಿಯಾದ ಹವಾಗುಣವಿದ್ದರೆ ಈ ರೋಗ ಬಹು ಬೇಗ ಹರಡುತ್ತದೆ. ಗಂಧಕದ ಪುಡಿಯನ್ನು ಸಿಂಪಡಿಸುವುದರಿಂದ ಇದನ್ನು ತಡೆಗಟ್ಟಬಹುದು. 4 ಬೂಷ್ಟು ರೋಗ : ರೋಗಪೀಡಿತ ಎಲೆಯ ತೊಟ್ಟು ಮತ್ತು ತಳ ಭಾಗದಲ್ಲಿ ಸಾಸಿವೆಯಂತೆ ಕೆಂಪುಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿದ ಮಚ್ಚೆಗಳಿರುತ್ತವೆ. ಮಚ್ಚೆಗಳು ಬರುಬರುತ್ತ ಕಪ್ಪಗಾಗುತ್ತವೆ. ಈ ರೋಗ ಬಹು ಬೇಗ ಎಲೆಗಳಿಂದ ಕಾಂಡಕ್ಕೆ ಹರಡುತ್ತವೆ. 1 ಔನ್ಸ್ ತಾಮ್ರದ ಸಟನ್ನು 1 ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸುವುದರಿಂದ ಬೂಷ್ಟು ರೋಗವನ್ನು ನಿಯಂತ್ರಿಸಬಹುದು. 5 ಹಳದಿ ರೋಗ : ಸಾಮಾನ್ಯವಾಗಿ ಮಣ್ಣಿನಲ್ಲಿ ಸುಣ್ಣದ ಅಂಶ ಹೆಚ್ಚಾಗಿದ್ದರೆ ಈ ರೋಗ ಬರುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದೇ ಇದರ ಮುಖ್ಯ ಲಕ್ಷಣ. ಒಂದು ಔನ್ಸ್ ಕಬ್ಬಿಣದ ಸಟನ್ನು 1 ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಿ ರೋಗವನ್ನು ಹತೋಟಿಯಲ್ಲಿ ಹದು. ಕೀಟ ಪಿಡುಗುಗಳು : ಗುಲಾಬಿಗೆ ಕಂಬಳಿಹುಳು, ನುಸಿ, ಏಫಿಡ್ಸ್, ಮೂತಿ ಹುಳು, ಕೆಂಪು ಶಲ್ಕ ಕೀಟ, ಉಣ್ಣಿ, ಗೆದ್ದಲು ಮುಂತಾದ ಕೀಟಗಳು ಅಂಟುತ್ತವೆ. ಕಂಬಳಿಹುಳು : ಗುಲಾಬಿ ಗಿಡವನ್ನು ಸವರಿದ ತರುವಾಯ ಹೊಸ ಚಿಗುರು ಬರುವಾಗ ಇದು ಕಾಣಿಸಿಕೊಳ್ಳುತ್ತದೆ. ಇದು ಸಣ್ಣಗೆ ಸುಮಾರು 2.5 ಸೆಂ.ಮೀ ಉದ್ದವಿದ್ದು ರಾತ್ರಿಸಮಯದಲ್ಲಿ ಚಿಗುರನ್ನು ತಿಂದು ಹಾಕಿ, ಹಗಲು ಹೊತ್ತು ಎಲೆಯ ತಳಾಭಾಗದಲ್ಲಿ ಅಡಗಿರುತ್ತದೆ. 1 ಔನ್ಸ್ ಲೆಡ್ ಆರ್ಸಿನೇಟನ್ನು 1 ಗ್ಯಾಲನ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹುಳುವನ್ನು ನಿವಾರಿಸಬಹುದು. ನುಸಿ : ಸಾಮಾನ್ಯವಾಗಿ ಬೇಸಗೆಯಲ್ಲಿ ಇವುಗಳ ಹಾವಳಿ ಹೆಚ್ಚು. ಇವು ಬಹುಸಂಖ್ಯಾತವಾಗಿದ್ದು ಬೆಳೆಯುವ ಎಳೆಯ ಭಾಗವನ್ನು ತಿನ್ನುತ್ತವೆ ಮತ್ತು ಎಲೆಯ ಪತ್ರಹರಿತ್ತನ್ನು ಹೀರುತ್ತವೆ. ಇವುಗಳ ಹತೋಟಿಗೆ ಶೇ.0.1 ಬಿ.ಎಚ್‌.ಸಿ. ಯನ್ನು ಅಥವಾ ಫಾಲಿಡಾಲ್ ಪುಡಿಯನ್ನು ಸಿಂಪಡಿಸಬೇಕು. ಏಫಿಡ್ಸ್ : ಸಣ್ಣ ಗಾತ್ರದ ಈ ಕೀಟಗಳು ಹೂವಿನ ಮೊಗ್ಗು ಮತ್ತು ಬೆಳೆಯುವ ತುದಿಯನ್ನು ತಿಂದು ಹಾನಿ ಮಾಡುತ್ತವೆ. ಶೇ.0.1 ಬಿ.ಎಚ್.ಸಿ. ಯನ್ನು ಇಲ್ಲವೆ ನಿಕೋಟಿನಿಕ್ ಸಿಸ್ಟ್ರೇಟ್ ಅಥವಾ ಫಾಲಿಡಾಲ್ ಪುಡಿಯನ್ನು ಸಿಂಪಡಿಸುವುದರಿಂದ ಈ ಕೀಟವನ್ನು ತಡೆಗಟ್ಟಬಹುದು. ಮೂತಿಹುಳು : ಪ್ರೌಢಕೀಟಗಳು ಎಲೆಗಳನ್ನು ತಿನ್ನುತ್ತವೆ. ಡಿಂಬಗಳು ಬೇರಿಗೆ ಹಾನಿಯನ್ನುಂಟುಮಾಡುತ್ತವೆ. ಶೇ.0.1 ಬಿ. ಎಚ್. ಸಿ. ದ್ರಾವಣವನ್ನು ಸಿಂಪಡಿಸುವುದು ಅಥವಾ ಶೇ.10 ಬಿ.ಎಚ್.ಸಿ ಪುಡಿಯನ್ನು ಎರಚುವುದರಿಂದ ಇವನ್ನು ಹತೋಟಿಯಲ್ಲಿಡಬಹುದು, ಕೆಂಪು ಶಲ್ಕ ಕೀಟಗಳು : ಈ ಕೀಟಗಳು ಗುಂಪುಗುಂಪಾಗಿ ಎಳೆಯ ಕಾಂಡವನ್ನು ಮುತ್ತಿಕೊಂಡಿದ್ದು ರಸವನ್ನು ಹೀರುತ್ತವೆ. ಇದರಿಂದಾಗಿ ಗಿಡ ಒಣಗಿ ಹೋಗುತ್ತದೆ. ಶೇ.0.025 ಪ್ಯಾರಾತಿಯಾನನ್ನು ಸಿಂಪಡಿಸುವುದರ ಮೂಲಕ ಇವನ್ನು ತಡೆಗಟ್ಟಬಹುದು. ಗೆದ್ದಲು : ಇವು ಸಾಮಾನ್ಯವಾಗಿ ಎಲ್ಲ ತರದ ಮಣ್ಣಿನಲ್ಲಿ ಇರುವುವಾದರೂ ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಹೆಚ್ಚಾಗಿರುತ್ತವೆ. ಹೊಸದಾಗಿ ನೆಟ್ಟ ಅಥವಾ ಆರೋಗ್ಯವಾಗಿಲ್ಲದ ಸಸ್ಯಗಳು ಇವುಗಳ ಹಾವಳಿಗೆ ತುತ್ತಾಗುವುವು. ಇವು ಭೂಮಿಯ ಒಳಗಡೆ ಇದ್ದು ಗುಲಾಬಿಯ ತೊಗಟೆಯನ್ನು ತಿನ್ನುತ್ತವಲ್ಲದೆ ಕಾಂಡದ ಮೇಲೆ ಸಣ್ಣ ಸಣ್ಣ ರಂಧ್ರಗಳನ್ನು ಕೊರೆಯುತ್ತವೆ ಕೂಡ. ಇದರಿಂದ ಗಿಡ ಇದ್ದಕ್ಕಿದ್ದಂತೆ ಬಾಡಿದಂತೆ ಕಾಣುತ್ತದೆ. ಗುಲಾಬಿ ಗಿಡಗಳನ್ನು ನೆಡುವುದಕ್ಕೆ ಮುಂಚೆ ಮಡಿಗಳನ್ನು ಸುಮಾರು 60 ಸೆಂ.ಮೀ ಆಳಕ್ಕೆ ಅಗೆಯಬೇಕು. ಕಾಂಡದ ಮೇಲಿರುವ ರಂಧ್ರಗಳಿಗೆ ತಲಾ 1/3 ೪೦೯ ಜಿನ್ನಿನಷ್ಟು ಕಾರ್ಬನ್ ಡೈಸಲ್ವೇಟ್ ದ್ರಾವಣವನ್ನು ಸುರಿದು ರಂಧ್ರಗಳನ್ನು ಮುಚ್ಚಬೇಕು. ದ್ರಾವಣವನ್ನು ಬೇರುಗಳ ಮೇಲೆ ನೇರವಾಗಿ ಹಾಕಬಾರದು. (ಎಂ.ಎಚ್.ಎಂ) ಗುಲಾಬಿಯ ಉಪಯೋಗಗಳು : ಗುಲಾಬಿ ಬರಿಯ ಅಲಂಕಾರಸಸ್ಯವೊಂದೇ ಅಲ್ಲದೆ ಇನ್ನಿತರ ರೀತಿಗಳಿಂದಲೂ ಉಪಯುಕ್ತವೆನಿಸಿದೆ. ಇದರಿಂದ ಪನ್ನೀರು, ಅತ್ತರು, ಕೇಶತೈಲ, ಗುಲ್ಕನ್, ಮುರಬ್ಬ ಪೋಪರಿ (ಒಂದು ಖಾದ್ಯವಸ್ತು) ತಯಾರಿಸಲಾಗುತ್ತದೆ. ಪನ್ನೀರು ಮಾಡಲು ಒಳ್ಳೆಯ ಜಾತಿಯ, ಮಧುರವಾಸನೆಯುಳ್ಳ ಗುಲಾಬಿ ಹೂಗಳನ್ನು ಬಟ್ಟಿಯಿಳಿಸಲಾಗುತ್ತದೆ. ಇದು ಬಲು ತಂಪುಕಾರಕವೆಂದು ಹೆಸರಾಗಿದೆ. ಷರಬತ್ತು, ಕಣ್ಣಿಗೆ ಹಾಕುವ ಔಷಧಿದ್ರವ ಮುಂತಾದವನ್ನು ಮಾಡಲು ಇದನ್ನು ಬಳಸುತ್ತಾರೆ. ಅನೇಕ ಸಿಹಿ ತಿಂಡಿಗಳಿಗೆ ಹಾಗೂ ಪೆಪ್ಪರುಮಿಂಟುಗಳಿಗೆ ವಾಸನೆ ಕಟ್ಟಲು ಇದನ್ನು ಉಪಯೋಗಿಸುವುದಿದೆ. ಪನ್ನೀರನ್ನು ನೇರವಾಗಿ ಸುಗಂಧ ದ್ರವ್ಯವಾಗಲ್ಲದೆ ಗುಲಾಬಿ ತೈಲ ತಯಾರಿಕೆಯಲ್ಲೂ ಬಳಸುತ್ತಾರೆ, ಪನ್ನೀರನ್ನು ಮಣ್ಣಿನ ಇಲ್ಲದ ಲೋಹದ ಅಗಲವಾದ ಪಾತ್ರೆಗಳಲ್ಲಿ ಸಂಗ್ರಹಿಸಿ ದೂಳು ಹೋಗದಂತೆ ಪಾತ್ರೆಗಳನ್ನು ತೆಳುವಾದ ಮಸ್ಲಿನ್ ಬಟ್ಟೆಯಿಂದ ಮುಚ್ಚಿ ರಾತ್ರಿಯ ತಂಗಾಳಿಗೆ ಒಡ್ಡಿ ಇಡಲಾಗುತ್ತದೆ. ಬೆಳಗಿನ ಜಾವ ಪನ್ನೀರಿನ ಮೇಲೆ ಸುಗಂಧಪೂರಿತವಾದ ಬೆಣ್ಣೆಯಂಥ ಪದಾರ್ಥದ ಕಣಗಳು ತೇಲುತ್ತಿರುತ್ತವೆ. ಇವೇ ಗುಲಾಬಿ ತೈಲದ ಕಣಗಳು. ಇವನ್ನು ಎಚ್ಚರಿಕೆಯಿಂದ ಹೊರತೆಗೆದು ಗಾಜಿನ ಸೀಸೆಗಳಲ್ಲಿ ಸಂಗ್ರಹಿಸಲಾಗುತ್ತದೆ. ದಿನದ ಉಷ್ಣತೆ ಹೆಚ್ಚಿದಂತೆ ಇದು ಕರಗಿ ದ್ರವರೂಪಕ್ಕೆ ಬರುತ್ತದೆ. ಹೊಸದಾಗಿದ್ದಾಗ ವರ್ಣರಹಿತವಾಗಿರುವ ಇದು ವರ್ಷ ಕಳೆದಂತೆ ಕಂದುಬಣ್ಣಕ್ಕೆ ತಿರುಗುತ್ತದೆ. ಗುಲಾಬಿ ತೈಲವನ್ನು ಮೊಗಲ್ ರಾಣಿ ನೂರ್‌ಜಹಾನ್ ಕಂಡುಹಿಡಿದಳೆಂದು ಹೇಳಲಾಗಿದೆ. ಗುಲಾಬಿ ತೈಲವನ್ನೇ ಹೋಲುವ ಗುಲಾಬಿ ಅತ್ತರನ್ನು ತಯಾರಿಸುವ ಕ್ರಮ ಬೇರೆ. ಗುಲಾಬಿ ಹೂಗಳನ್ನು ಬಟ್ಟಿಯಿಳಿಸುವಾಗ ಹೊರಬರುವ ಸುವಾಸನಾಯುಕ್ತಾ ಹರೆಯನ್ನು ಗಂಧದೆಣ್ಣೆಯ ಮೂಲಕ ಹಾಯಿಸಿ ಅತ್ತರನ್ನು ಪಡೆಯಲಾಗುತ್ತದೆ. ಉತ್ತರಪ್ರದೇಶದ ಕನೂಜ್, ಜಾನ್‌ಪುರ, ಗಾಜಿಪುರಗಳು ಗುಲಾಬಿ ತೈಲೋದ್ಯಮಕ್ಕೆ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದವು. ಈಗಲೂ ಅಲಿಘರ್ ಜಿಲ್ಲೆಯ ಬರ್ಮಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗಾಜಿಪುರ, ಕಾನ್ಸುರ, ಸಹಾರನ್‌ಪುರಗಳು ಗುಲಾಬಿತೈಲದ ಉತ್ಪಾದನೆಗೆ ಹೆಸರಾಗಿವೆ. ಆದರೆ ಬಲ್ಲೇರಿಯ, ಫ್ರಾನ್ಸ್ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ಆಧುನಿಕ ಸಾಧನಗಳನ್ನು ಬಳಸಿ ಗುಲಾಬಿ ತೈಲವನ್ನು ಬೃಹತ್‌ಪ್ರಮಾಣದಲ್ಲಿ ತಯಾರಿಸಲಾಗುತ್ತಿದ್ದು ಈ ಉದ್ದಿಮೆಯಲ್ಲಿ ಈ ದೇಶಗಳು ಅಗ್ರಮಾನ್ಯವೆನಿಸಿವೆ. ಗುಲಾಬಿ ತೈಲದ ತಯಾರಿಕೆಯಲ್ಲಿ ಬಳಸಲಾಗುವ ಗುಲಾಬಿ ಬಗೆಗಳಲ್ಲಿ ಅತಿಮುಖ್ಯವಾದವು ರೋಸ ಡಮಾನ, ರೋಸ ಸೆಂಟಿಫೋಲಿಯ ಮತ್ತು ರೋಸ ಆಲ್ಬ ಎಂಬವು. ಭಾರತದಲ್ಲಿ ಎಡ್ವರ್ಡ್ ಮತ್ತು ಬಸೋರ ಎಂಬ ಬಗೆಗಳು ಈ ದೃಷ್ಟಿಯಿಂದ ಮುಖ್ಯವೆನಿಸಿವೆ. ಗುಲಾಬಿಯಿಂದ ಸುವಾಸನೆಯುಳ್ಳ ಕೇಶತೈಲವನ್ನೂ ತಯಾರಿಸುವುದಿದೆ. ಶುಚಿಗೊಳಿಸಿದ ಎಳ್ಳನ್ನೂ ಗುಲಾಬಿ ದಳಗಳನ್ನೂ ಪದರ ಪದರವಾಗಿ ಒಂದರ ಮೇಲೊಂದು ಹರಡಿ ಒತ್ತಡಕ್ಕೊಳಪಡಿಸಲಾಗುತ್ತದೆ. ಗುಂಬೆಯು 384ಲ್ಲ ಎಳ್ಳಿಗೆ ಮಗ ಕೆಯಗುತ್ತದೆ. ಪ್ರತಿನಿತ್ಯ ಹೊಚ್ಚ ಹೊಸ ಗುಲಾಬಿ ದಳಗಳನ್ನು ಹರಡುತ್ತ ಇದ್ದು ಎಳ್ಳು ಪೂರ್ಣವಾಗಿ ಗುಲಾಬಿ ವಾಸನೆಯನ್ನು ಹೀರಿಕೊಳ್ಳುವಂತೆ ಮಾಡಿ ಅನಂತರ ಅದನ್ನು ಹಿಂಡಿ ಸುವಾಸಿತ ಎಣ್ಣೆಯನ್ನು ಹೊರತೆಗೆಯಲಾಗುತ್ತದೆ. ಶುದ್ಧವಾದ ಎಣ್ಣೆಗೆ ನೇರವಾಗಿ ಗುಲಾಬಿ ದಳಗಳನ್ನು ಹಾಕಿ ಗುಲಾಬಿಯ ಸೌರಭವನ್ನು ಅದು ಹೀರುವಂತೆ ಮಾಡಬಹುದು. ಎಡ್ವರ್ಡ್ ಬಗೆಯ ಗುಲಾಬಿ ದಳಗಳನ್ನು ಬಿಳಿಯ ಸಕ್ಕರೆಯೊಂದಿಗೆ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ, ಕೊಂಚ ಜೇನುತುಪ್ಪ ಸೇರಿಸಿ, ಕುಟ್ಟಿ, ಗುಲ್ಕನ್ ತಯಾರಿಸಲಾಗುತ್ತದೆ. ಕೆಲವರು ಇದನ್ನು ಪೂರ್ತ ಜೇನುತುಪ್ಪದಲ್ಲೇ ಮಾಡುತ್ತಾರೆ. ಗುಲ್ಕನ್ ಬಲು ಒಳ್ಳೆಯ ಶಕ್ತಿವರ್ಧಕ, ಲಘುವಿರೇಚಕ. ಬಾಯಿ ಹುಣ್ಣಿಗೆ ಒಳ್ಳೆಯ ಮದ್ದು. ಗುಲಾಬಿ ದಳಗಳನ್ನು ಒಣಗಿಸಿಟ್ಟುಕೊಂಡಿದ್ದು ಬೇಕೆಂದಾಗ ನೀರು, ಸಕ್ಕರೆಯೊಂದಿಗೆ ಬೆರೆಸಿ ತಂಪುಪಾನೀಯವನ್ನು ತಯಾರಿಸುವ ಕ್ರಮವೂ ಇದೆ. ಪಾಶ್ಚಾತ್ಯ ದೇಶಗಳಲ್ಲಿ ಗುಲಾಬಿಯಿಂದ ಸುಗಂಧದ್ರವ್ಯಗಳು, ಪನ್ನೀರು ಮುಂತಾದವನ್ನು ಮಾಡುವುದಲ್ಲದೆ ದಳಗಳಿಂದ ಒಂದು ಬಗೆಯ ಮುರಬ್ಬವನ್ನೂ ದಾಲ್ಟಿನ್ನಿ, ಲವಂಗ, ಜಾಪತ್ರೆ ನಿಂಬೆ ಹಣ್ಣಿನ ಒಣ ಸಿಪ್ಪೆ, ಜಿಲ್ಯಾನಿಯಮ್ ಎಣ್ಣೆ, ಬರ್ಗಮಾಟ್ ಎಣ್ಣೆ, ಲ್ಯಾವೆಂಡರ್, ಪುದೀನ, ಅಡಿಗೆ ಉಪ್ಪು, ಆರಿಸ್ ಗಿಡದ ಬೇರು - ಇವನ್ನೆಲ್ಲ ಮಿಶ್ರ ಮಾಡಿ ಪೋಪರಿ ಎಂಬ ಖಾದ್ಯವೊಂದನ್ನು ತಯಾರಿಸುತ್ತಾರೆ. ಗುಲಾಬಿಯ ಕಾಯಿಗಳು ಸಿ ವಿಟಮಿನ್ನಿನ ಒಳ್ಳೆಯ ಆಗರವೆನ್ನಲಾಗಿದೆ. ಪ್ರತಿ 100 ಗ್ರಾಮ್ ಕಾಯಿಗಳಿಂದ 150 ಮಿಗ್ರಾಮ್ ವಿಟಮಿನ್ನನ್ನು ಪಡೆಯಬಹುದು.<noinclude></noinclude> 96shy6z1rzkd0zg7m335ezu04jsehw4 ಪುಟ:Mysore-University-Encyclopaedia-Vol-6-Part-8.pdf/೪೫ 104 118530 314220 2026-05-01T02:32:18Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೦ ಗುಲಾಬಿಗಳ ಯುದ್ಧಗಳು - ಗುಲಾಮರು, ಗುಲಾಮರ ವ್ಯಾಪಾರ ಗುಲಾಬಿಗೆ ಔಷಧೀಯ ಗುಣಗಳೂ ಇವೆ. ಇದರ ದಳಗಳನ್ನು ಜ್ವರದ ತಾಪವನ್ನು ಶಮನಗೊಳಿಸಲೂ ಪಚನಕಾರಿಯಾಗಿಯೂ ಪ್ರತಿಬಂಧಕ, ತಂಪುಕಾರಕಗಳಾಗಿಯೂ ಬಳಸುತ್ತಾರೆ. ಗುಲಾಬಿಗ... 314220 proofread-page text/x-wiki <noinclude><pagequality level="1" user="Pragathi. BH" /></noinclude>೪೧೦ ಗುಲಾಬಿಗಳ ಯುದ್ಧಗಳು - ಗುಲಾಮರು, ಗುಲಾಮರ ವ್ಯಾಪಾರ ಗುಲಾಬಿಗೆ ಔಷಧೀಯ ಗುಣಗಳೂ ಇವೆ. ಇದರ ದಳಗಳನ್ನು ಜ್ವರದ ತಾಪವನ್ನು ಶಮನಗೊಳಿಸಲೂ ಪಚನಕಾರಿಯಾಗಿಯೂ ಪ್ರತಿಬಂಧಕ, ತಂಪುಕಾರಕಗಳಾಗಿಯೂ ಬಳಸುತ್ತಾರೆ. ಗುಲಾಬಿಗಳ ಯುದ್ಧಗಳು : 1455-87ರ ಕಾಲದಲ್ಲಿ 6ನೆಯ ಹೆನ್ರಿ, 4ನೆಯ ಎಡ್ವರ್ಡ್ ಮತ್ತು 3ನೆಯ ರಿಚರ್ಡರ ಆಳ್ವಿಕೆಯಲ್ಲಿ ನಡೆದ ಅಂತರ್ಯುದ್ಧಗಳು. ಇವು ಬಿಳಿ ಗುಲಾಬಿ ಲಾಂಛನದ ಯಾರ್ಕ್ ಮನೆತನದವರಿಗೂ, ಕೆಂಪು ಗುಲಾಬಿ ಲಾಂಛನದ ಲ್ಯಾಂಕಾಸ್ಟರ್ ಮನೆತನದವರಿಗೂ ನಡೆದ ಯುದ್ಧಗಳಾದ್ದರಿಂದ ಈ ಯುದ್ಧಗಳು ನಡೆದ ಹಲವು ವರ್ಷಗಳ ಅನಂತರ ಇವಕ್ಕೆ ಗುಲಾಬಿಗಳ ಯುದ್ಧಗಳೆಂಬ ಹೆಸರು ಬಂತು. ಇವು ಇಂಗ್ಲೆಂಡಿನ ಸಿಂಹಾಸನಕ್ಕಾಗಿ ನಡೆದ ಕದನಗಳೆಂದು ಹೇಳಲಾಗಿದೆಯಾದರೂ ಮೂಲತಃ ಇವು ಸರ್ಕಾರದ ದೌರ್ಬಲ್ಯದ ಮತ್ತು ಆ ಕಾಲದ ಸಾಮಾಜಿಕ ಪರಿಸ್ಥಿತಿಗಳ ಪರಿಣಾಮ. ನೂರು ವರ್ಷಗಳ ಯುದ್ಧದ ಕೊನೆಯ ವೇಳೆಗೆ ಸರ್ಕಾರದ ದೌರ್ಬಲ್ಯ ವ್ಯಕ್ತವಾಗಿತ್ತು. ದೊಡ್ಡ ಪ್ರಭುಗಳು ಕರಾರಿನ ಮೇಲೆ ಖಾಸಗಿ ಸೈನ್ಯಗಳನ್ನು ನೇಮಿಸಿಕೊಳ್ಳುವ ಪದ್ಧತಿ ಬೆಳೆದದ್ದು ಆ ಯುದ್ಧದ ಫಲ. ಇದು ಇಬ್ಬಂದಿ: ಊಳಿಗಮಾನ್ಯಪದ್ಧತಿ ಎಂದು ಹೆಸರಾಗಿದೆ. ಇದರಿಂದಾಗಿ ಖಾಸಗಿ ಯುದ್ಧಗಳು ಅನಿವಾರ್ಯವಾಗಿದ್ದವು. ಇಂಗ್ಲೆಂಡಿನಲ್ಲೆಲ್ಲ ಅತಿ ಬಲಿಷ್ಠ ಪ್ರಜೆಗಳು ತುಂಬಿದ್ದರು. ಅರಾಜಕತೆ ಬೆಳೆಯುತ್ತಿದೆ ಯೆಂಬಂತೆ ತೋರುತ್ತಿತ್ತು. ಲ್ಯಾಂಕಾಸ್ಟಿಯನರಿಂದ ಕಾನೂನೂ ಮತ್ತು ಶಿಸ್ತುಪಾಲನೆಯ ಅಂವಾಗದಿದ್ದರೆ ಏರ್ಕಿಸ್ಪರು ಅದನ್ನು ಸಾಧಿಸಬಲ್ಲರೆಂದು ಭಾವಿಸಲಾಗಿತ್ತು. ಹೀಗಾಗಿ 1455 ರಿಂದ 1485ರವರೆಗೆ ಇಂಗ್ಲೆಂಡು ತುಂಬ ವೇದನೆ ಅನುಭವಿಸುತ್ತಿತ್ತು. ಶಾಂತಿ ಸುರಾಜ್ಯಭಾರಗಳ ಅನ್ವೇಷಣೆ ನಡೆದಿತ್ತು ಈ ಅವಧಿಯ ಮೂವತ್ತು ವರ್ಷಗಳ ಪೂರ್ತಿ ಹೋರಾಟ ನಡೆಯುತ್ತಲೇ ಇತ್ತೆಂದು ಭಾವಿಸಲಾಗದು. ಗುಲಾಬಿಗಳ ಯುದ್ಧಗಳ ಕದನಗಳು ಮುಖ್ಯವಾಗಿ ಸಣ್ಣವು ಈ ಯುದ್ಧಗಳಲ್ಲಿ ನಿರತವಾಗಿದ್ದ ಸೈನಿಕರ ಮತ್ತು ಸಾವುನೋವುಗಳ ಬಗ್ಗೆ ಸಮಕಾಲೀನ ಸುದ್ದಿಕಾರರು ಕೊಡುವ ಅಂಕಿ-ಅಂಶಗಳು ಉತ್ತೇಕ್ಷೆಯಿಂದ ಕೂಡಿವೆ. ಗುಲಾಬಿಗಳ ಯುದ್ಧಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. 1455ರಲ್ಲಿ ಸೇಂಟ್ ಅಲ್ಟನ್ಸ್‌ನಲ್ಲಿ 6ನೆಯ ಹೆನ್ರಿಯ ಸೈನ್ಯದ ಮೇಲೆ ಯಾರ್ಕಿನ ಡ್ಯೂಕನ ಸೈನ್ಯ ಏರಿಹೋದಾಗ ಮೊದಲನೆಯ ಭಾಗ ಆರಂಭವಾಗುತ್ತದೆ. ಎರಡು ಪಕ್ಷಗಳೂ ಕೆಲವು ಕದನಗಳಲ್ಲಿ ವಿಜಯ ಗಳಿಸಿದವು. ಯಾರ್ಕಿನ ಡ್ಯೂಕ್ 1460ರಲ್ಲಿ ಸತ್ತನಾದರೂ ಮರುವರ್ಷ ಯಾರ್ಕ್ ಮನೆತನದವರಿಗೆ ದೊರಕಿದ ವಿಜಯಗಳಿಂದಾಗಿ ಅವನ ಮಗ 4ನೆಯ ಎಡ್ವರ್ಡ್ ಎಂಬ ಹೆಸರಿನಿಂದ ಸಿಂಹಾಸನವನ್ನೇರಿದ. ಗುಲಾಬಿಗಳ ಯುದ್ಧಗಳ ಎರಡನೆಯ ಘಟ್ಟ ಇಂಗ್ಲೆಂಡಿನ ಉತ್ತರಭಾಗಕ್ಕೆ ಸೀಮಿತವಾಗಿತ್ತು. ಅಲ್ಲಿ 1464ರಲ್ಲಿ ಲ್ಯಾಂಕಾಸ್ಪಿಯನರು ಎರಡು ಕಡೆಗಳಲ್ಲಿ ಸೋತರು. ಮೂರನೆ ಅವಧಿಯಲ್ಲಿ ಯಂದಗಳು ನಡೆದದ್ದು 1469-4471ರಲ್ಲಿ 44 ಎಡ್ವರ್ಡ್ ಮತ್ತು ವಾರ್ವಿಕ್ ನಡುವೆ ಆದ್ದು. ಮೊದಲು ವಾರ್ವಿಕ್‌ಗೆ ಜಯ ಲಭಿಸಿತು. ಎಡ್ವರ್ಡ್ ಪದಚ್ಯುತನಾದ. 6ನೆಯ ಹೆನ್ರಿ ಸ್ವಲ್ಪಕಾಲ ಮತ್ತೆ ದೊರೆಯಾಗಿದ್ದ. 1471ರಲ್ಲಿ ಎಡ್ವರ್ಡ್ ಹಿಂದಿರುಗಿ ಬಂದು ಎರಡು ಎಡೆಗಳಲ್ಲಿ ವಾರ್ವಿಕನನ್ನು ಸೋಲಿಸಿ ಮತ್ತೆ ಸಿಂಹಾಸನವನ್ನೇರಿದ. 3ನೆಯ ರಿಚರ್ಡ್‌ನ ವಿರುದ್ಧ ಬಕಿಂಗ್‌ಹ್ಯಾಮ್ ನಡೆಸಿದ ಬಂಡಾಯದಿಂದ ಗುಲಾಬಿಗಳ ಯುದ್ಧಗಳ ಕೊನೆಯ ಘಟ್ಟ ಆರಂಭವಾಯಿತು. ಲ್ಯಾಂಕಾಸ್ಟಿಯನ್ ಮನೆತನದವನಾದ ರಿಚಂಡಿನ ಹೆನ್ರಿ ತನಗಿದ್ದ ಸಿಂಹಾಸನದ ಹಕ್ಕನ್ನು ಸಾಧಿಸಿ ಕೊಳ್ಳುವುದಕ್ಕಾಗಿ ಮಿಲ್ಬರ್ಡ್ ಹೇವನಿನ ಆಕ್ರಮಣ ನಡೆಸಿ, ಬಾಸ್ವರ್ತ್ ಫೀಲ್ಡಿನಲ್ಲಿ ರಿಚರ್ಡನನ್ನು 1485ರಲ್ಲಿ ಸೋಲಿಸಿದಾಗ ಗುಲಾಬಿ ಯುದ್ಧಗಳು ಮುಗಿದುವು. ಅವನು 7ನೆಯ ಹೆನ್ರಿಯಾಗಿ ಸಿಂಹಾಸನಾರೋಹಣ ಮಾಡಿದ. ಟ್ಯೂಡರ್ ಮನೆತನದ ಆಳ್ವಿಕೆ ಪ್ರಾರಂಭವಾಯಿತು. ಗುಲಾಬಿಗಳ ಯುದ್ಧಗಳು ಅಷ್ಟೇನೂ ದೊಡ್ಡವಾಗಿರಲಿಲ್ಲವಾದರೂ ಅವುಗಳಲ್ಲಿ ನಿರತವಾಗಿದ್ದ ಪಕ್ಷಗಳು ಬಲು ಘೋರವಾಗಿ ಕಾದಾಟ ನಡೆಸಿದವು. ಕದನಗಳಲ್ಲಿ ವಿಜಯ ಗಳಿಸಿದ ಪಕ್ಷಗಳು ಉನ್ನತ್ತವಾಗಿ ವರ್ತಿಸುತ್ತಿದ್ದದ್ದುಂಟು. ಅತ್ಯಂತ ಕ್ರೂರವಾದ ರೀತಿಯಲ್ಲಿ ಮರಣದಂಡನೆ ವಿಧಿಸುತ್ತಿದ್ದರು, ಆದರೆ ಆಸ್ತಿಗಳಿಗೆ ಆಷ್ಟೇನೂ ಧಕ್ಕೆ ಒದಗಿದಂತೆ ಕಾಣುವುದಿಲ್ಲ. ಈ ಘರ್ಷಣೆಯಲ್ಲಿ ಪಟ್ಟಣಗಳು ನೇರವಾಗಿ ಭಾಗವಹಿಸಲಿಲ್ಲ. ಆದರೆ ಈ ಯುದ್ಧಗಳ ಪರಿಣಾಮಗಳು ಅವುಗಳ ಮೇಲೂ ಉಂಟಾದುವು. ಯುದ್ಧಗಳಿಂದ ವ್ಯಾಪಾರೋದ್ಯಮಿಗಳಿಗೆ ಅಡಚಣೆಯಾದ್ಯಂ ಶ್ರೀಮಂತ ಪ್ರಭುಗಳು ಮತ್ತು ಯುದ್ಧಕ್ಕಾಗಿ ಅವರಿಂದ ನೇಮಕವಾದವರು ಮಾತ್ರ ಯುದ್ಧದಲ್ಲಿ ನಿರತರಾಗಿದ್ದರು. ಯುದ್ಧಕ್ಕೆ ಕಾರಣವಾದ ಅರಾಜಕತೆಯಿಂದ ಲಾಭ ಪಡೆದಿದ್ದವರು ಈ ವರ್ಗದವರೇ. ಗ್ರಾಮದ ಶ್ರೀಮಂತರೂ ಇವರನ್ನೇ ಅನುಸರಿಸಿದರು. ಯುದ್ಧದಿಂದ ಅತಿಯಾಗಿ ನೊಂದವರು ಈ ಜನರೇ, ಗುಲಾಬಿಗಳ ಯುದ್ಧದಿಂದ ಹಳೆಯ ಶ್ರೀಮಂತ ವರ್ಗ ಅಳಿಸಿ ಹೋಯಿತೆನ್ನುವುದು ಸರಿಯಲ್ಲ. ಟ್ಯೂಡರ್ ದೊರೆಗಳ ಒಳ್ಳೆಯ ಆಳ್ವಿಕೆಯ ಕಾಲದಲ್ಲಿ ಮಧ್ಯಮವರ್ಗ ಬೆಳೆಯಿತು. ಆಡಳಿತದಲ್ಲಿ ಅವರು ಹೆಚ್ಚು ಹೆಚ್ಚಾಗಿ ಪ್ರಭಾವ ಬೀರತೊಡಗಿದರು. (A.D.D.) ಗುಲಾಮರು, ಗುಲಾಮರ ವ್ಯಾಪಾರ : ಕಾನೂನಿಕವಾಗಿ ಇನ್ನೊಬ್ಬರ ಒಡೆತನಕ್ಕೆ ಒಳಪಟ್ಟಿದ್ದು ಅವರಿಗೆ ವಿಧೇಯನಾಗಿರಬೇಕಾದವನು ಗುಲಾಮ (ಸೇವ್), ಗುಲಾಮ ವ್ಯವಸ್ಥೆ ಅಥವಾ ಪದ್ಧತಿ ಗುಲಾಮಗಿರಿ (ಸೇವರಿ), ಪ್ರಾಣಿ, ಸರಕು ಮುಂತಾದ ಚರಾಸ್ತಿಗಳಂತೆ ಗುಲಾಮರನ್ನೂ ಪರಿಗಣಿಸಿ, ಅವರನ್ನು ಕೊಳ್ಳುವ ವಿಕ್ರಯಿಸುವ ಪದ್ಧತಿ ಒಂದು ಕಾಲದಲ್ಲಿ ಕಾನೂನುಬದ್ಧವಾಗಿತ್ತು. ಗುಲಾಮರ ಕ್ರಯ-ವಿಕ್ರಯ ವ್ಯವಹಾರವೂ ವಿಕ್ರಯಕ್ಕಾಗಿ ಗುಲಾಮರನ್ನು ಅವರ ಮೂಲ ನಿವಾಸದಿಂದ ದೂರದ ಸ್ಥಳಕ್ಕೆ ಸಾಗಿಸುವ ಸಲುವಾಗಿ ಪಡೆದುಕೊಳ್ಳುವುದೂ ಗುಲಾಮರ ವ್ಯಾಪಾರ (ಸೇವ್ ಟ್ರೇಡ್) ಎನಿಸಿಕೊಳ್ಳುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಗುಲಾಮರ ಒಡೆತನ ಕಾನೂನಿಕವಾಗಿದ್ದ ರಾಜ್ಯಗಳನ್ನು ಗುಲಾಮ ರಾಜ್ಯಗಳು (ಸೇವ್ ಸ್ಟೇಟ್ಸ್) ಎಂದು ಸಂಬೋಧಿಸಲಾಗುತ್ತಿತ್ತು. ಇತಿಹಾಸ : ಮಾನವ ನಾಗರಿಕತೆಯಲ್ಲಿ ಬೆಳೆದು ಬಂದ ಅನೇಕ ಕೆಟ್ಟ ಪದ್ಧತಿಗಳಲ್ಲಿ ಗುಲಾಮಗಿರಿಯೂ ಒಂದು. ಪ್ರಬಲರೂ ದುಷ್ಟರೂ ಆದವರು ದುರ್ಬಲರನ್ನು ದಾಸ್ಯಕ್ಕೆ ಸ್ಥಿತಿಯಲ್ಲಿದ್ದಾಗ ಸೋತವನನ್ನು ದಾಸ್ಯಕ್ಕೆ ತಳ್ಳುತ್ತಿರಲಿಲ್ಲ. ಇಬ್ಬರ ಮಧ್ಯೆ ಹೋರಾಟ ದೂಡುವುದು ಆರಂಭವಾದಾಗ ಈ ಪದ್ಧತಿಯ ಉಗಮವಾಯಿತು. ಮಾನವ ಅನಾಗರಿಕ ನಡೆದಾಗ ಅವರಲ್ಲಿ ದುರ್ಬಲರಾದವರು ಅಂತಿಮವಾಗಿ ಹತರಾಗುತ್ತಿದ್ದರು. ಕ್ರಮೇಣ ಲಾಗುತ್ತಿತ್ತು. ಗುಲಾಮಗಿರಿಗೊಳಗಾದ ವ್ಯಕ್ತಿಗಳಿಂದ ತಮಗೆ ಇಚ್ಛೆ ಬಂದಂತೆ ಈ ಸ್ಥಿತಿ ಬದಲಾಯಿತು. ರಣದಲ್ಲಿ ಸೋತ ಶತ್ರುಗಳ ಸ್ತ್ರೀಯರನ್ನು ದಾಸ್ಯಕ್ಕೊಳಪಡಿಸ ದುಡಿಸಿಕೊಳ್ಳುವುದರ ಜೊತೆಗೆ ಅವರನ್ನು ವಸ್ತುಗಳಂತೆ ಮಾರಿ ಲಾಭ ಪಡೆಯುವ ಪದ್ಧತಿಯೂ ಆಚರಣೆಗೆ ಬಂತು. ಆದ್ದರಿಂದ ಗುಲಾಮಗಿರಿ ಸ್ವಾಭಾವಿಕವಾಗಿ ಬಂದದ್ದಲ್ಲ; ವ್ಯಕ್ತಿಯ ಸನ್ನಿವೇಶ ಮತ್ತು ದುಸ್ಥಿತಿಯಿಂದಲುದ್ಭವಿಸಿದ್ದು, ಗುಲಾಮಗಿರಿ ಪ್ರಾಚೀನ ಬ್ಯಾಬಿಲೋನಿಯ, ಗ್ರೀಸ್, ರೋಂ ಮತ್ತು ಅನಂತರದ ಇಸ್ಲಾಮೀ ದೇಶಗಳಲ್ಲಿ ವಿಶೇಷವಾಗಿ ಆಚರಣೆಯಲ್ಲಿತ್ತು. ನ್ಯೂಬಿಯದ ಯುದ್ಧಕೈದಿಗಳನ್ನು ಗುಲಾಮರಾಗಿ ಸಾಗಿಸುತ್ತಿರುವುದು. ಅಬುಸಿಂಬೆಲಿನ ಅಮೆನ್ ರಾ `ದೇಗುಲದ ಒಂದು ಉಬ್ಬು ಚಿತ್ರ ಗ್ರೀಸ್ : ಹೋಮರನ ಕಾಲದಲ್ಲಿ ಗ್ರೀಸಿನಲ್ಲಿ ಗುಲಾಮಗಿರಿ ಸಂಪೂರ್ಣವಾಗಿ ಜಾರಿಯಲ್ಲಿತ್ತೆಂದು ತಿಳಿದುಬರುತ್ತದೆ. ಯುದ್ಧದಲ್ಲಿ ಸೆರೆ ಸಿಕ್ಕವರನ್ನು ಗುಲಾಮರನ್ನಾಗಿ ಪರಿಗಣಿಸಿ ಅಂಥವರನ್ನು ಹಣಕ್ಕಾಗಿ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿತ್ತು. ಕೆಲವೊಮ್ಮೆ ಯಾವುದಾದರೊಂದು ಪಟ್ಟಣವನ್ನು ಮುತ್ತಿದಾಗ, ಕೈಗೆ ಸಿಕ್ಕ ಗಂಡಸರನ್ನೆಲ್ಲ ಕೊಂದು ಹೆಂಗಸರನ್ನು ಮಾತ್ರ ಸಂಗಡ ಕರೆದೊಯ್ಯುತ್ತಿದ್ದದ್ದುಂಟು, ಸ್ತ್ರೀಪುರುಷರಿಬ್ಬರನ್ನು ದಾಸ್ಯಕ್ಕೆ ತಳ್ಳಿದಾಗ ಪುರುಷರನ್ನು ದನ ಅಲೂ ವ್ಯವಸ೦006, ಸ್ತ್ರೀಯರನ್ನು ಮನೆಗೆಲಸಗಳಿಗೂ ಗೃಹೋತ್ಪಾದನ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿತ್ತು. ಅನೇಕ ಗುಲಾಮರು ತಮಗೆ ವಹಿಸಿದ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿ ತಮ್ಮ ಒಡೆಯರ ಪೀತ್ಯಾದರಗಳನ್ನು ಗಳಿಸಿದಳ್ಳುತ್ತಿದ್ದರು. ಅಂಥವರು ತಮ್ಮ ಒಡೆಯ ಮೆಚ್ಚಿ ಕೊಟ್ಟ ಭೂಮಿ, ಮನೆ ಮತ್ತಿತರ ವಸ್ತುಗಳ ಸ್ವಂತ ಒಡೆತನವನ್ನನುಭವಿಸುತ್ತಿದ್ದದ್ದೂ ಉಂಟು.<noinclude></noinclude> l0ljfmvlxt52i6zrje4eoldl9yzvsuh ಪುಟ:Mysore-University-Encyclopaedia-Vol-6-Part-8.pdf/೪೭ 104 118531 314221 2026-05-01T02:32:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೨ ಗುಲಾಮರು, ಗುಲಾಮರ ವ್ಯಾಪಾರ ನೇಮಿಸಿಕೊಳ್ಳುತ್ತಿದ್ದ, ಕೆಲವೊದು ಅವರನ್ನು ಗೇಣಿದಾರರನ್ನಾಗಿ ಒಪ್ಪಿಕೊಳ್ಳಲಾ ಗುತ್ತಿತ್ತು. ರೋಮನ್ ಶ್ರೀಮಂತರು ಹೆಚ್ಚು ಹಣವಂತರಾದಂತೆ ಮತ್ತು ಯುದ್ಧಗಳಿಂದಾಗಿ ನಾಗರಿಕರ ಬೇಡ... 314221 proofread-page text/x-wiki <noinclude><pagequality level="1" user="Pragathi. BH" /></noinclude>೪೧೨ ಗುಲಾಮರು, ಗುಲಾಮರ ವ್ಯಾಪಾರ ನೇಮಿಸಿಕೊಳ್ಳುತ್ತಿದ್ದ, ಕೆಲವೊದು ಅವರನ್ನು ಗೇಣಿದಾರರನ್ನಾಗಿ ಒಪ್ಪಿಕೊಳ್ಳಲಾ ಗುತ್ತಿತ್ತು. ರೋಮನ್ ಶ್ರೀಮಂತರು ಹೆಚ್ಚು ಹಣವಂತರಾದಂತೆ ಮತ್ತು ಯುದ್ಧಗಳಿಂದಾಗಿ ನಾಗರಿಕರ ಬೇಡಿಕೆ ಹೆಚ್ಚಾದಂತೆ ಕೃಷಿಕಾರ್ಯಕ್ಕೆ ಮತ್ತು ಇತರ ಕೆಲಸಗಳಿಗೆ ಗುಲಾಮರ ಅವಶ್ಯಕತೆ ಹೆಚ್ಚಿತು. ಯುದ್ಧದಲ್ಲಿ ಸೆರೆ ಸಿಕ್ಕವರನ್ನು ಗುಲಾಮರ ನ್ನಾಗಿ ಮಾರ್ಪಡಿಸಿಕೊಳ್ಳುತ್ತಿದ್ದರು. ಅವರನ್ನು ವಿಕ್ರಯ ಮಾಡುತ್ತಿದ್ದದ್ದೂ ಉಂಟು. ಸೀಸರ್ ಗಾಲ್‌ನಲ್ಲಿ ಏರ್ಪಡಿಸಿದ ಸಮಾರಂಭವೊಂದರಲ್ಲಿಯೆ 63,000 ಯುದ್ಧ ಕೈದಿಗಳನ್ನು ಹರಾಜು ಮಾಡಿದನೆಂದು ತಿಳಿದುಬರುತ್ತದೆ. ಪಾಂಪೇಯ ಪತನಾನಂತರ ಕಡಲ್ಗಳ್ಳರು ಅನೇಕ ಜನರನ್ನು ಸೆರೆಹಿಡಿದು, ಡೀಲಾಸಿನಲ್ಲಿ ವಿಕ್ರಯಿಸಿದರೆಂದು ಉಲ್ಲೇಖಿಸಲಾಗಿದೆ. ಆಫ್ರಿಕ, ಸ್ಪೇನ್, ಗಾಲ್ ಪ್ರದೇಶಗಳಿಂದ ಹಿಡಿದು ತಂದ, ಏಷ್ಯ ಮೈನರಿನ ಬಿಥಿನಿಯ, ಗಲೇಷಿಯ, ಕ್ಯಾಪಡೋ ಷಿಯ, ಸಿರಿಯಗಳಿಂದ ಸಾಗಿಸಿಕೊಂಡು ಬಂದ ಗುಲಾಮರನ್ನು ರೋಮಿನಲ್ಲಿ ಹರಾಜು ಮಾಡಲಾಗುತ್ತಿತ್ತು. ಗುಲಾಮಗಿರಿಗೆ ಇನ್ನೂ ಹಲವು ಕಾರಣಗಳೂ ವಿಧಾನಗಳೂ ಇದ್ದುವು. ಅಪರಾಧಿಗಳನ್ನು ಗುಲಾಮರಂತೆ ಗಣಿ ಅಥವಾ ಕಾರ್ಖಾನೆಗಳಲ್ಲಿ ದುಡಿಯಲು ನಿಯಮಿಸುತ್ತಿದ್ದರು. ಮೂಲತಃ ತಂದೆಯೊಬ್ಬ ತನ್ನ ಮಕ್ಕಳನ್ನು ಗುಲಾಮರನ್ನಾಗಿ ಬೇರೆಯವರಿಗೆ ವಿಕ್ರಯಿಸಬಹುದಿತ್ತು. ಋಣಿಯಾದವನು ಸಾಲವನ್ನು ಹಿಂದಿರುಗಿಸದಿದ್ದಾಗ ಧಣಿ ಅವನನ್ನು ಗುಲಾಮನನ್ನಾಗಿ ಘೋಷಿಸಿ ದುಡಿಸಿಕೊಳ್ಳಬಹುದಿತ್ತು; ಅಥವಾ ವಿಕ್ರಯಿಸಿ ಹಣ ಪಡೆಯಬಹುದಿತ್ತು. ಆದರೆ ಈ ಪದ್ಧತಿಗೆ ನಿರ್ಬಂಧಗಳನ್ನು ವಿಧಿಸುವ ಶಾಸನವೂ ಇತ್ತು. ಮೊದಮೊದಲು ಹುದ್ದೆಗಳು ಸ್ವತಂತ್ರ ನಾಗರಿಕರ ಕೈಯಲ್ಲಿ ಭದ್ರವಾಗಿದ್ದುವು. ಕೆಳದರ್ಜೆಯ ಹುದ್ದೆಗಳು, ಕೆಳ ನ್ಯಾಯಾಸ್ಥಾನಗಳ ಸೇವಾವರ್ಗ, ಬಂದೀಖಾನೆ ಮತ್ತು ದೇವಸ್ಥಾನಗಳ ಸಿಬ್ಬಂದಿವರ್ಗ ಮತ್ತಿತರ ಸ್ಥಾನಗಳು ಕ್ರಮೇಣ ಗುಲಾಮರಿಗೆ ತೆರೆದುವು. ಅಲ್ಲದೆ ಕಾಲುವೆಯ ಮೇಲ್ವಿಚಾರಣೆ, ರಸ್ತೆ ನಿರ್ಮಾಣ, ಮೊದಲಾದ ಸಾರ್ವಜನಿಕ 500 ಗಳನ್ನು ಅವರ ಪಾಲಿಗೊಪ್ಪಿಸಲಾಗುತ್ತಿತ್ತು. ರೋಮಿನಲ್ಲಿ ಮಾತ್ರವಲ್ಲದೆ ಸುತ್ತಮುತ್ತಲ ಪಟ್ಟಣಗಳಲ್ಲೂ ಗುಲಾಮರು ಈ ಬಗೆಯ ಕಾರ್ಯ ನಿರ್ವಹಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಲ್ಲದೆ, ಖಾಸಗಿ ಗೃಹಗಳಲ್ಲೂ ಗುಲಾಮರಿಗೆ ತಕ್ಕ ಸ್ಥಾನಮಾನಗಳಿದ್ದುವೆಂಬುದಕ್ಕೆ ಉಹರಣೆಗಳು ಸಿಕ್ಕುತ್ತವೆ. ಖಾಸಗಿ ಗೃಹಗಳಲ್ಲಿದ್ದ ಗುಲಾಮರಲ್ಲಿ ಎರಡು ಬಗೆಗಳಿದ್ದುವು. ಮನೆವಾರ್ತೆ ನೋಡಿಕೊಳ್ಳುವವರದು ಒಂದು ಬಗೆ, ಹೊರಗೆ ಆ ಕುಟುಂಬಕ್ಕೆ ಸೇರಿದ ಎಲ್ಲ ಸ್ವತ್ತಿನ ರಕ್ಷಣೆ ಹಾಗೂ ವೃದ್ಧಿಗಾಗಿ ನೇಮಕಗೊಂಡವರದು ಇನ್ನೊಂದು ಬಗೆ. ಇವರೆಲ್ಲರಿಗೂ ಗುಲಾಮನನ್ನೇ ಮುಖಂಡನಾಗಿ ನೇಮಿಸಲಾಗುತ್ತಿತ್ತು. ಅವನ ಹೆಂಡತಿ ಅವನಿಗೆ ಸಹಾಯಕಿಯಾಗಿ ವರ್ತಿಸುತ್ತಿದ್ದಳು. ಪ್ರಧಾನ ಗುಲಾಮನ ಕೈಕೆಳಗೆ ಹಲವಾರು ಗುಲಾಮರ ಗುಂಪುಗಳಿದ್ದವು. ಕುಟುಂಬಕ್ಕೆ ಸೇರಿದ ದನ, ಕುರಿಗಳೇ ಮುಂತಾದವುಗಳ ಪಾಲನೆ ಮಾಡುತ್ತಿದ್ದವರದು ಒಂದು ಗುಂಪು. ಗುಲಾಮರಿಗೆ ಊಟ, ಬಟ್ಟೆ ಮೊದಲಾದವನ್ನು ಪೂರೈಸುವ ಮತ್ತೊಂದು ತಂಡವಿರುತ್ತಿತ್ತು. ತಮ್ಮ ಪ್ರದೇಶಗಳಲ್ಲಿ ಏರ್ಪಡುತ್ತಿದ್ದ ಕ್ರೀಡಾ ವಿನೋದಗಳಲ್ಲಿ ಯಜಮಾನನೊಂದಿಗೆ ಭಾಗವಹಿಸುವ ಅವಕಾಶವೂ ಗುಲಾಮರಿಗೆ ಇರುತ್ತಿತ್ತು. ರಂಜಾನed ಏರ್ಪಡಿಸುತ್ತಿದ್ದ ಸಾರಗಳಲ್ಲಿ, ಆಹ್ವಾನಿಸಿ 400 ಭಾಗ ವಹಿಸುತ್ತಿದ್ದ ನೃತ್ಯ ಕಾರ್ಯಕ್ರಮಗಳಿಂದ ಹಿಡಿದು ಅವರ ಸ್ನಾನ, ಶಯನ, ಊಟ, ಉಪಚಾರ ಮುಂತಾದ ಎಲ್ಲ ಕೆಲಸಗಳನ್ನೂ ಗುಲಾಮರು ನೋಡಿಕೊಳ್ಳಬೇಕಾಗುತ್ತಿತ್ತು. ತಪ್ಪಿನ ಆಪಾದನೆಗೆ ಒಳಗಾದ ಗುಲಾಮರನ್ನು ಗುಲಾಮರೇ ವಿಚಾರಿಸಿ, ನ್ಯಾಯಪದ್ಧತಿಗೆ ಅನುಗುಣವಾಗಿ ತೀರ್ಪು ಕೊಡುತ್ತಿದ್ದರು. ರೋಮನ್ ಸಾಮ್ರಾಜ್ಯಾನಂತರ : ರೋಮನ್‌ ಸಾಮ್ರಾಜ್ಯ ಶಿಥಿಲಗೊಳ್ಳತೊಡಗಿದಾಗ ಗುಲಾಮಗಿರಿ ಅದೃಶ್ಯವಾಗುವಂತೆ ಕಂಡರೂ ಪಶ್ಚಿಮ ಮತ್ತು ಮಧ್ಯಯುರೋಪಿನಲ್ಲಿ ಅದು ಮತ್ತೆ ತಲೆಯೆತ್ತಿತ್ತು. 8-10ನೆಯ ಶತಮಾನಗಳಲ್ಲಿ ಗುಲಾಮಪದ್ಧತಿ ಬಿರುಸಿನಿಂದ ಮರುಕಳಿಸಿತು. ಪಶ್ಚಿಮ ಮತ್ತು ಮಧ್ಯ ಯುರೋಪಿನಲ್ಲಿ ಕ್ರಮೇಣ ಗುಲಾಮಪದ್ಧತಿ ಶಿಥಿಲವಾಯಿತು. ಬಹುಶಃ 13ನೆಯ ಶತಮಾನದ ಅಂತ್ಯಕಾಲಕ್ಕೆ ಈ ಪದ್ಧತಿ ಈ ಪ್ರದೇಶದಿಂದ ಕಣ್ಮರೆಯಾದಂತೆ ಕಾಣುತ್ತದೆ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಜೀತಪದ್ಧತಿ, ವಿಕಾಸ ಹೊಂದಿದ್ದು ಇದಕ್ಕೆ ಕಾರಣ. ಪಶ್ಚಿಮ ಏಷ್ಯ ಪ್ರದೇಶದಲ್ಲಿ ಇಸ್ಲಾಂ ಧರ್ಮ ಉದಯಿಸಿದ ಕಾಲಕ್ಕೆ ಗುಲಾಮಗಿರಿ ಅಲ್ಲಿ ಪ್ರವರ್ಧಮಾನವಾಗಿತ್ತು. ಗುಲಾಮರನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕೆಂಬುದು ಮಹಮ್ಮದನ ಉಪದೇಶ, ಗುಲಾಮರನ್ನು ವಿಮೋಚನೆಗೊಳಿಸುವುದು ಅಭಿಮಾನದ ಕಾರ್ಯವೆಂದು ಆತ ಬೋಧಿಸಿದ. ಆದರೆ ಮುಸ್ಲಿಮರು ನಡೆಸಿದ ದಂಡಯಾತ್ರೆಗಳಲ್ಲಿ ಬಂಧನಕ್ಕೊಳಗಾದ ಜನರನ್ನು ಗುಲಾಮಗಿರಿಗೆ ತಳ್ಳುತ್ತಿದ್ದದ್ದುಂಟು. ಧರ್ಮಯುದ್ಧ ಕಾಲದಲ್ಲಿ ಕ್ರೈಸ್ತರೂ ಮುಸ್ಲಿಂ ಬಂದಿಗಳನ್ನು ಗುಲಾಮರನ್ನಾಗಿ ಪರಿವರ್ತಿಸುತ್ತಿದ್ದರು. ಇದರಿಂದ ಮುಸ್ಲಿಂ ಮತ್ತು ಕ್ರೈಸ್ತ ಜಗತ್ತಿನಲ್ಲಿ ಗುಲಾಮರ ವ್ಯಾಪಾರ ಹೆಚ್ಚಿತು. ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದು ಬಂದ ಗುಲಾಮಗಿರಿ ಪದ್ಧತಿಗೂ ರೋಂ ಮತ್ತು ಅಮೆರಿಕದಲ್ಲಿ ಊರ್ಜಿತಗೊಂಡ ಗುಲಾಮಗಿರಿಗೂ ಸ್ವಲ್ಪ ಮಟ್ಟಿನ ವ್ಯತ್ಯಾಸವಿದೆ. ಮುಸ್ಲಿಂ ಪ್ರಪಂಚದಲ್ಲಿ ಗುಲಾಮರನ್ನು ಜಮೀನುಗಳಲ್ಲಿ, ಗಣಿಗಳಲ್ಲಿ ಅಥವಾ ಉದ್ಯಮಗಳಲ್ಲಿ ತೊಡಗಿಸಿ, ದುಡಿಸುತ್ತಿರಲಿಲ್ಲ. ಗುಲಾಮರನ್ನು ಅವರು ಸಾಮಾನ್ಯವಾಗಿ ಗೃಹಕೃತ್ಯಗಳಿಗಾಗಿ ನಿಯೋಜಿಸಿಕೊಳ್ಳುತ್ತಿದ್ದರು. ಉಳಿದವರನ್ನು ಕುರಾನಿನ ನಿರ್ದೆಶನಗಳನ್ನು ಅನುಸರಿಸಿ ವ್ಯಾಪಾರ ಮಾಡುತ್ತಿದ್ದರು. ಅವರಲ್ಲಿದ್ದ ಒಂದು ಕ್ರೂರ ಪದ್ಧತಿಯೆಂದರೆ ಗುಲಾಮರನ್ನು ನಿಗೊ ಗುಲಾಮರ ಹರಾಜು - 1852ರ ಒಂದು ಚಿತ್ರ ಸಂಸಕರನ್ನಾಗಿ ಮಾಡುವುದು ಆದರೆ ಮುಸ್ಲಿಂ ಸಮಾಜದಲ್ಲಿ ಸಾಮಾನ್ಯವಾಗಿ ಜನಾಂಗ ಅಥವಾ ವರ್ಣಭೇದಭಾವನೆಯಿರಲಿಲ್ಲ. ವಿಮೋಚನೆಗೊಂಡ ಗುಲಾಮರಿಗೆ ಅವರು ಸಮಾಜದಲ್ಲಿ ಸರಿಸಮಾನ ಸ್ಥಾನವನ್ನು ಕೊಡುತ್ತಿದ್ದದ್ದುಂಟು. ಅನೇಕ ಗುಲಾಮರು ರಾಜ್ಯವನ್ನಾಳಿದ್ದುಂಟು. ಉದಾಹರಣೆಗೆ, ಮಾಮೆಲೂಕ್ ಗುಲಾಮ ಸಂತತಿ ಈಜಿಪ್ಪನ್ನು 1250ರಿಂದ 17ರ ವರೆಗೆ ಆಳಿತು. ಭಾರತದಲ್ಲಿ ಅನೇಕ ಗುಲಾಮರು ತಮ್ಮ ಸುಲ್ತಾನರ ವಿಶ್ವಾಸಕ್ಕೆ ಪಾತ್ರರಾಗಿದ್ದುದಲ್ಲದೆ ಅವರಲ್ಲಿ ಅನೇಕರು ಸ್ವಸಾಮರ್ಥ್ಯದಿಂದ ಸುಲ್ತಾನ್ ಪದವಿಯನ್ನೂ ಗಳಿಸಿ ದಕ್ಷತೆಯಿಂದ ರಾಜ್ಯವಾಳಿದರು. ಐಬೀರಿಯನ್ ಪರ್ಯಾಯ ದ್ವೀಪವನ್ನು 15ನೆಯ ಶತಮಾನದಲ್ಲಿ ಕ್ರೈಸ್ತರು ಮುಸ್ಲಿಮರಿಂದ ಗೆದ್ದುಕೊಂಡ ಮೇಲೂ ಗುಲಾಮಗಿರಿ ಮುಂದುವರಿಯಿತು. ಪೋರ್ಚುಗೀಸರು ಆಫ್ರಿಕದಿಂದ ಗುಲಾಮರನ್ನು ತಂದು ಉಪಯೋಗಿಸಿಕೊಳ್ಳ ತೊಡಗಿದರು. ಗುಲಾಮ ವ್ಯಾಪಾರ ನೇರವಾಗಿ ನಡೆಯಲಾರಂಭವಾಯಿತು. ಅನೇಕ ವ್ಯಾಪಾರ ನೆಲೆಗಳು ಸ್ಥಾಪಿತವಾದವು. ಸ್ಪೇನ್ ಮತ್ತು ಪೋರ್ಚುಗಲ್‌ಗಳಲ್ಲಿ ಯುದ್ಧಗಳಿಂದಾಗಿ ಜನಸಂಖ್ಯೆ ಕಡಿಮೆಯಾದಾಗ ಆಫ್ರಿಕದ ಗುಲಾಮರನ್ನು ತರಿಸಿಕೊಂಡು ಗೃಹಕೃತ್ಯಕ್ಕೆ ಮಾತ್ರವಲ್ಲದೆ ಎಲ್ಲಾ ರೀತಿಯ ಕೆಲಸಗಳಿಗೂ ನಿಯೋಜಿಸಿಕೊಳ್ಳುತ್ತಿದ್ದರು. ವಸಾಹತುಗಳಲ್ಲಿ : ಹೊಸ ಭೂಭಾಗಗಳು ಪತ್ತೆಯಾದ ಮೇಲೆ ಈ ಪದ್ಧತಿ ಕ್ರಮೇಣ ವಸಾಹತುಗಳಿಗೂ ವ್ಯಾಪಿಸಿತು. ಕೊಲಂಬಸ್ ಮತ್ತು ಸಹಪ್ರಯಾಣಿಕರು ಕ್ರೈಸ್ತರಾಗಿ ಮತಾಂತರ ಹೊಂದಿದ ನೀಗೋಗಳನ್ನು ಸ್ಪೇನಿನಿಂದ ಹೊಸ ಪ್ರಪಂಚಕ್ಕೆ ಮೊಟ್ಟಮೊದಲು ಕರೆದೊಯ್ದರು. ಮೊದಮೊದಲು ಅಮೆರಿಕ ಖಂಡಗಳಲ್ಲಿ ಯುರೋಪಿಯನರು ಸ್ಥಳೀಯ ಇಂಡಿಯನ್ ಜನಗಳನ್ನೇ ದುಡಿಮೆಗಾಗಿ ಬಳಸುತ್ತಿದ್ದರು. ಅಮೆರಿಕದ ಮೂಲನಿವಾಸಿಗಳನ್ನು ಗುಲಾಮರನ್ನಾಗಿ ಉಪಯೋಗಿಸುವಲ್ಲಿ ಕೆಲವು ಬಾಧಕಗಳಿದ್ದವು. ಅವರು ಅಷ್ಟು ಸಾಧುಗಳಾಗಿರಲಿಲ್ಲ; ಸ್ವಾತಂತ್ರ್ಯ ಪ್ರಿಂನುಬಂದ ಅವರು ಅನೇಕ ವೇಳೆ ದಂಗೆಯೇಳುತ್ತಿದ್ದರು. ಇಲ್ಲವೆ ಕಾಡುಗಳಿಗೆ ಓಡಿಹೋಗುತ್ತಿದ್ದರು. ಅವರು ಅಷ್ಟೇನೂ ದೃಢಕಾಯರಾಗಿರಲಿಲ್ಲವಾದ್ದರಿಂದ ಬಹುಸಂಖ್ಯೆಯ ಗುಲಾಮರು ಕಾಯಿಲೆಗಳಿಗೆ ತುತ್ತಾಗಿ ಸಾಯುತ್ತಿದ್ದರು. ಕ್ರೈಸ್ತ ಪಾದ್ರಿಗಳು ಅಮೆರಿಕದ ಮೂಲನಿವಾಸಿ ಗಳನ್ನು ಶುದ್ಧ ಗುಲಾಮಗಿರಿಗೆ ಒಳಪಡಿಸುವುದನ್ನು ವಿರೋಧಿಸಿದರು. ಆದ್ದರಿಂದ ಈ ಬಗ್ಗೆ ಒಂದು ಒಮ್ಮತಕ್ಕೆ ಬರಲಾಯಿತು; ಅವರನ್ನು ಗುಲಾಮಗಿರಿಗೆ ಒಳಪಡಿಸಲು ಕೆಲವು ನಿಬಂಧನೆಗಳನ್ನು ರಚಿಸಿಕೊಳ್ಳಲಾಯಿತು. ಅವರನ್ನು ಮಾನವೀಯತೆಯಿಂದ ಕಾಣಬೇಕೆಂದು ಮತ್ತು ಅವರ ದುಡಿಮೆಗೆ ಸಾಕಷ್ಟು ಪ್ರತಿಫಲ ನೀಡಬೇಕೆಂದು<noinclude></noinclude> qp7zcaum70a1u6d6gos8ziqp1jx8s5c ಪುಟ:Mysore-University-Encyclopaedia-Vol-6-Part-8.pdf/೪೮ 104 118532 314222 2026-05-01T02:32:37Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಲಾಮರು, ಗುಲಾಮರ ವ್ಯಾಪಾರ ಒಪ್ಪಲಾಯಿತು. ಆದರೆ ಈ ನಿಯಮಗಳನ್ನು ಯುರೋಪಿನ ವಲಸೆಗಾರರು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಇಂಡಿಯನರನ್ನು ಈ ಕೌಲ್ಯದಿಂದ ರಕ್ಷಿಸುವ ಉದ್ದೇಶದಿಂದ ಮೆಕ್ಸಿಕೋದ ಚ್ಯಾಪಾನಿನ ಧರ್ಮ... 314222 proofread-page text/x-wiki <noinclude><pagequality level="1" user="Pragathi. BH" /></noinclude>ಗುಲಾಮರು, ಗುಲಾಮರ ವ್ಯಾಪಾರ ಒಪ್ಪಲಾಯಿತು. ಆದರೆ ಈ ನಿಯಮಗಳನ್ನು ಯುರೋಪಿನ ವಲಸೆಗಾರರು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಇಂಡಿಯನರನ್ನು ಈ ಕೌಲ್ಯದಿಂದ ರಕ್ಷಿಸುವ ಉದ್ದೇಶದಿಂದ ಮೆಕ್ಸಿಕೋದ ಚ್ಯಾಪಾನಿನ ಧರ್ಮಗುರು ಬಾರ್ತೊಲೋಂ ಡಿ ಲಾಸ್ ಕ್ಯಾಸಾಸ್ ಆಗಿನ ಸ್ಪೇನ್ ದೊರೆಗೆ ಒಂದು ಸಲಹೆ ನೀಡಿದ. ಪ್ರತಿಯೊಬ್ಬ ಸ್ಪ್ಯಾನಿಷ್ ನೆಲಸುಗಾರನೂ ಒಂದು ನಿರ್ದಿಷ್ಟ ಸಂಖ್ಯೆಯ ನೀಗೋ ಗುಲಾಮರನ್ನು ಕರೆತರಲು ಅನುಮತಿ ನೀಡಬೇಕೆಂದು ಸೂಚಿಸಿದ. ಈ ಸಲಹೆಗೆ 1517ರಲ್ಲಿ ಒಪ್ಪಿಗೆ ದೊರಕಿತು. ಇದಕ್ಕೆ ಪ್ರತಿಯಾಗಿ ರಾಜನ ಭಂಡಾರಕ್ಕೆ ಗೊತ್ತಾದ ಸುಂಕ ತೆರಬೇಕಾಗಿತ್ತು. ಕ್ರಮೇಣ ಗುಲಾಮರ ವ್ಯಾಪಾರ ಬೆಳೆಯಿತು. ಸಾವಿರಾರು ಮಂದಿ ಗುಲಾಮರನ್ನು ಕೆರಿಬಿಯನ್ ದ್ವೀಪಗಳಿಗೂ ಅಮೆರಿಕ ಖಂಡ ಪ್ರದೇಶಕ್ಕೂ ತರಲಾಯಿತು. ಅತ್ಯಂತ ಕ್ರೂರವಾದ ಗುಲಾಮ ಪದ್ಧತಿ ಬೆಳೆಯಿತು. ಲಾಸ್ ಕ್ಯಾಸಾಸ್ ತನ್ನ ಸಲಹೆಯಿಂದಾದ ಪ್ರಮಾದವನ್ನು ಅರಿತು ಪಶ್ಚಾತ್ತಾಪಕ್ಕೆ ಒಳಗಾದ. ಕೆರಿಬಿಯನ್ ದ್ವೀಪಗಳಲ್ಲಿ ಬ್ರಿಟಿಷರು, ಫ್ರೆಂಚರು, ಡಚ್ಚರು ಮತ್ತು ಡೇನಿಷರು ಆದಿವಾಸಿಗಳ ಶೋಷಣೆಯನ್ನೂ ಮುಂದುವರಿಸಿದರು. ನೀಗೋ ಗುಲಾಮಗಿರಿ ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ತೋಟಗಾರಿಕೆ ಅರ್ಥವ್ಯವಸ್ಥೆಯೊಂದಿಗೆ ಹೆಣೆದುಕೊಂಡು ಬೆಳೆಯಿತು. ನೀಗೋಗಳನ್ನು ಗಣಿ ಕೆಲಸ ಮತ್ತಿತರ ಶ್ರಮದಾಯಕ ಕಾರ್ಯಗಳಲ್ಲಿ ತೊಡಗಿಸಲಾಗುತ್ತಿತ್ತು. TO BE SOLD on board the Ship Bance: land, on tuefday the 6th of May next, at Afbley Ferry; a choice cargo of about 150 fine healthy NEGROES. C juft arrived from the Windward & Rice Coaft. -The utmost care has already been taken, and fhall be continued, to keep them free from the leaft danger of being infected with the SMALL-POX, no boat having been on board, and all other communication with people from Charles Town prevented. Aulin, Laurens, & Appleby. N. B. Full one Half of the above Negroes have had the SMALL-POX in their own Country.. ಗುಲಾಮರ ವ್ಯಾಪಾರದ ಒಂದು ಜಾಹೀ ರಾತು ಅಫ್ರಿಕದಿಂದ ಗುಲಾಮರನ್ನು ಅಧಿಕ ಎಂ ಆಮದು ಮಾಡಿಕೊಳ್ಳುತ್ತಿದ್ದವರೆಂದರೆ ಇಂಗ್ಲಿಷರು, ಆಫ್ರಿಕದ ಅಟ್ಲಾಂಟಿಕ್ ತೀರಕ್ಕೆ ಬರುತ್ತಿದ್ದ ಹಡಗುಗಳು ಮದ್ಯ ಬಂದೂಕಿ, ಹತ್ತಿ ಜವಳಿ ಮತ್ತು ಇತರ ಅನುಭೋಗ ವಸ್ತುಗಳನ್ನು ಹೊತ್ತು ತರುತ್ತಿದ್ದವು. ಇದಕ್ಕೆ ಪ್ರತಿಯಾಗಿ ಆಫ್ರಿಕದಲ್ಲಿ ನೀಗೋಗಳನ್ನು ಪಡೆಯಲಾಗುತ್ತಿತ್ತು. ಹೀಗೆ ಕೊಂಡ ನೀಗೋಗಳನ್ನು ಹಡಗಿನಲ್ಲಿ ಬಂಧನದಲ್ಲಿ ಸಾಗಿಸುತ್ತಿದ್ದರು. ಪ್ರಯಾಣ ಮಧ್ಯದಲ್ಲಿ ಅವರು ತೀವ್ರ ಹಿಂಸೆಗೆ ಗುರಿಯಾಗುತ್ತಿದ್ದರು. ಅವರನ್ನು ಪಶುಗಳಂತೆ ಕೂಡಿಡಲಾಗುತ್ತಿತ್ತು. ಶೇ.20ರಷ್ಟು ಜನರು ಮಾರ್ಗಮಧ್ಯದಲ್ಲೇ ಪ್ರಾಣ ಬಿಡುತ್ತಿದ್ದದ್ದು ಸಾಮಾನ್ಯ. ಹೀಗೆ ಸಾಗಿಸಿದ ನೀರೋಗಳನ್ನು ಅಮೆರಿಕದಲ್ಲಿ ವಿಕ್ರಯಿಸಲಾಗುತ್ತಿತ್ತು. 1680ರಿಂದ 1786ರ ವರೆಗೆ ಸಾಗಿಸಲಾದ ಗುಲಾಮರ ಸಂಖ್ಯೆ 20,00,000ಕ್ಕೂ ಹೆಚ್ಚು. ಗುಲಾಮರನ್ನು ನಡೆಸಿಕೊಳ್ಳುವ ಬಗ್ಗೆ 1685ರಲ್ಲಿ ಫ್ರೆಂಚ್ ಸರ್ಕಾರವೂ 1799ರಲ್ಲಿ ಸ್ಪೇನ್ ಸರ್ಕಾರವೂ ನಿಬಂಧನೆಗಳನ್ನು ಜಾರಿಗೆ ತಂದುವು. ಬ್ರಿಟಿಷ್ ವಸಾಹತುಗಳಲ್ಲಿ ಅಲ್ಲಿಯ ಬಿಳಿಯ ನೆಲಸುಗಾರರೇ ತಮಗೆ ಸೂಕ್ತ ಕಂಡಂತೆ ನಿಬಂಧನೆಗಳನ್ನು ಜಾರಿಗೆ ತರಲು ಅವಕಾಶವಿತ್ತು. ಈ ನಿಬಂಧನೆಗಳು ಹಲವು ವೇಳೆ ಬಹಳ ಕಟುವಾಗಿರುತ್ತಿದ್ದವು. ೪೧೩ ಗುಲಾಮರು ಮಾಡುತ್ತಿದ್ದ ಕೆಲಸಗಳಿಗೆ ಅನುಗುಣವಾಗಿ ಅವರ ಸ್ಥಿತಿಗತಿಗಳು ವ್ಯತ್ಯಾಸವಾಗುತ್ತಿದ್ದವು. ಅವರಲ್ಲಿ ಗೃಹಸೇವೆಯಲ್ಲಿದ್ದವರನ್ನು ಒಡೆಯರು ಸಾಮಾನ್ಯವಾಗಿ ಹೆಚ್ಚು ಉದಾರವಾಗಿ ಕಾಣುತ್ತಿದ್ದರು. ವ್ಯಾಪಾರಗಳಲ್ಲಿ ನಿರತರಾಗಿದ್ದ ಗುಲಾಮರದು ಎರಡನೆಯ ಬಗೆ, ತೋಟಗಾರಿಕೆಯ ಕೆಲಸದಲ್ಲಿ ನಿರತರಾಗಿದ್ದವರ ಸಂಖ್ಯೆಯೇ ಅಧಿಕ. ಇವರ ಸ್ಥಿತಿ ಬಹು ಕಷ್ಟಕರವಾಗಿತ್ತು. ಗುಲಾಮಗಿರಿ ವಿರೋಧಿ ಚಳವಳಿ : ಈ ಚಳವಳಿ ಪ್ರಥಮತಃ 17ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾಯಿತು. ರಾಬರ್ಟ್ ಬಾಕ್ಸರ್, ಜಾರ್ಜ್‌ ಪಾಕ್ಸ್ ಮುಂತಾದ ಅನೇಕರು ಗುಲಾಮ ವ್ಯಾಪಾರವನ್ನು ಖಂಡಿಸಿ ಬರೆದರು. 1690ರಲ್ಲಿ ಪ್ರಕಟವಾದ ಎ ಟ್ರಿಟಿಸ್ ಆನ್ ಸಿವಿಲ್ ಗವರ್ ಮೆಂಟ್ ಗ್ರಂಥದಲ್ಲಿ ಜಾನ್ ಲಾಕ್ ಗುಲಾಮ ಪದ್ಧತಿಯನ್ನು ಖಂಡಿಸಿದ. ತರುವಾಯ ಅನೇಕ ಬರಹಗಾರರು ಇದನ್ನು ವಿರೋಧಿಸಿ ಬರೆದರು. ಅಮೆರಿಕದಲ್ಲಿದ್ದ ಬ್ರಿಟಿಷರು ತಮ್ಮೊಂದಿಗೆ ತಮ್ಮ ಗುಲಾಮರನ್ನು ಇಂಗ್ಲೆಂಡಿಗೆ ಕರೆತಂದಾಗ ಆ ಗುಲಾಮರ ಸ್ಥಾನಮಾನಗಳೇನೆಂಬ ವಿಚಾರ ತೀವ್ರ ಚರ್ಚೆಗೆ ಒಳಗಾಯಿತು. ವಸಾಹತಿನಿಂದ ಬಂದ ಗುಲಾಮ ಮತ್ತೆ ವಸಾಹತಿಗೆ ಹಿಂದಿರುಗುವಂತೆ ಅವನನ್ನು ಒಡೆಯ ಬಲವಂತ ಮಾಡಬಹುದೆ? ಎಂಬುದು ಮುಖ್ಯ ಪ್ರಶ್ನೆ. 1772ರಲ್ಲಿ ವಿಚಾರಣೆಗೆ ಬಂದ ಮೊಕದ್ದಮೆಯೊಂದರಲ್ಲಿ (ನೀಗೋ ಸಾಮರ್ಸೆಟ್) ಲಾರ್ಡ್ ಮ್ಯಾನ್ಸ್‌ಫೀಲ್ಡ್ ಇತ್ತ ತೀರ್ಪು ಗಮನಾರ್ಹ. ಬ್ರಿಟಿಷ್ ದ್ವೀಪಗಳನ್ನು ತಲುಪಿದ ಯಾವನೇ ಗುಲಾಮನನ್ನು ಸ್ವತಂತ್ರನೆಂದು ಪರಿಗಣಿಸತಕ್ಕದ್ದೆಂಬುದು ಆ ತೀರ್ಪು. 1774ರಲ್ಲಿ ಎರಡು ಗುಲಾಮ ವ್ಯಾಪಾರ ವಿರೋಧಿ ಸಂಘಗಳು ಜನ್ಮ ತಳೆದವು. 1783ರಲ್ಲಿ, ಮೊಟ್ಟಮೊದಲ ಬಾರಿಗೆ ಗುಲಾಮಗಿರಿ ಮತ್ತು ಗುಲಾಮ ವ್ಯಾಪಾರವನ್ನು ವಿರೋಧಿಸುವ ಬಳಗ ಇಂಗ್ಲೆಂಡಿನಲ್ಲಿ ಜನ್ಮತಾಳಿತು. ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಸ್ಪೀಕರ್‌ಗಳು ಗುಲಾಮಗಿರಿ ವಿರೋಧಿ ಚಳವಳಿಗೆ ಒಂದು ವ್ಯವಸ್ಥಿತ ರೂಪ ಕೊಟ್ಟರು. 1807ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಅಂಗೀಕೃತವಾದ ಒಂದು ವಿಧೇಯಕದ ಪ್ರಕಾರ ಗುಲಾಮರ ಬರವೂ ಬ್ರಿಟಿಷ್ ಹಡಗುಗಳಲ್ಲಿ ಗುಲಾಮರನ್ನು ಸಾಗಿಸುವುದೂ ನಿಷೇಧಿಸಲ್ಪಟ್ಟುವು ಆದರೂ ಈ ವ್ಯಾಪಾರ ಮುಂದುವರಿಯಿತು. ಅಂತಿಮವಾಗಿ 1811ರಲ್ಲಿ ಜಾರಿಗೆ ಬಂದ ಇನ್ನೊಂದು ಕಾಯಿದೆಯ ಪ್ರಕಾರ ಗುಲಾಮವ್ಯಾಪಾರ ಶಿಕ್ಷಾರ್ಹ ಅಪರಾಧವೆಂದು ಘೋಷಿತವಾಯಿತು. ಈ ರೀತಿ ಗುಲಾಮಗಿರಿಯನ್ನು ನಿಯಂತ್ರಣಗೊಳಿಸಲು ಕೆಲವು ಕ್ರಮಗಳನ್ನು ಕೈಗೊಂಡಿದ್ದರಿಂದ ವಸಾಹುಗಳಲ್ಲಿದ್ದ ಗುಲಾಮರ ಸ್ಥಿತಿ ಇನ್ನೂ ಕಷ್ಟಕರವಾಯಿತು. ಹೊಸ ಗುಲಾಮರು ದೊರೆಯದಿದ್ದುದರಿಂದ ಮಾಲೀಕರು ಇದ್ದವರನ್ನೇ ಹೆಚ್ಚು ದುಡಿಸಿದರು. ಆದರೂ ಸತತವಾಗಿ ಗುಲಾಮಗಿರಿಯ ವಿರುದ್ಧ ಚಳವಳಿ ನಡೆಯುತ್ತಲೇ ಬಂತು. ಕೊನೆಗೆ ಈ ಪದ್ಧತಿಯನ್ನೇ ನಿರ್ಮೂಲ ಮಾಡಬೇಕೆಂದು ಗುಲಾಮಪದ್ಧತಿ ವಿರೋಧಿಸಂಘಗಳು ಒತ್ತಾಯಪಡಿಸಿದವು. 1833ರ ಆಗಸ್ಟ್ 28ರಂದು ಗುಲಾಮಪದ್ಧತಿ ನಿಷೇಧ ಕಾಯಿದೆಯನ್ನು ಅಂಗೀಕರಿಸಲಾಯಿತು. ಆದರೆ ಗುಲಾಮರನ್ನು ತತ್‌ಕ್ಷಣ ಬಿಂಕುಗಂತೆ ಮಾಡಲೂ ಸಾಧ್ಯಂಗಲಿಲ್ಲ, ರಲ್ಲಿ ಬ್ರಿಟಿಷ್ ವೆಸ್ಟ್ ಇಂಡೀಸ್‌ನಲ್ಲಿದ್ದ ಎಲ್ಲ ಗುಲಾಮರನ್ನೂ ವಿಮೋಚನೆಗೊಳಿಸಲಾಯಿತು. ತರುವಾಯ ಇಂಥ ಕ್ರಮಗಳನ್ನು ಇತರ ವಸಾಹತುಗಳಲ್ಲಿಯೂ ಕಾರ್ಯರೂಪಕ್ಕೆ ತರಲಾಯಿತು. ಇಂಗ್ಲೆಂಡಿನ ಮಾದರಿಯನ್ನು ಯುರೋಪಿನ ಇತರ ರಾಷ್ಟ್ರಗಳು ಅನುಸರಿಸತೊಡಗಿದುವು. ಫ್ರೆಂಚ್ ವಸಾಹತುಗಳಲ್ಲಿದ್ದ ಗುಲಾಮರ ತತ್‌ಕ್ಷಣದ ವಿಮೋಚನೆಗೆ 1848ರಲ್ಲಿ ಸರ್ಕಾರ ಒಂದು ಆಜ್ಞೆಯನ್ನು ಹೊರಡಿಸಿತು. 1878ರಲ್ಲಿ ಪೋರ್ಚುಗಲ್ಲೂ ಗುಲಾಮರನ್ನು ಸ್ವತಂತ್ರಗೊಳಿಸಿತು. 1863ರಲ್ಲಿ ಡಚ್ ಸರ್ಕಾರ ಗುಲಾಮರ ವಿಮೋಚನೆಗೆ ಆಜ್ಞೆ ಹೊರಡಿಸಿತು. 1823ರಲ್ಲಿ ಮೆಕ್ಸಿಕೋದಲ್ಲಿ ಗುಲಾಮರನ್ನು ವಿಮೋಚನೆಗೊಳಿಸಲಾಯಿತು. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ಸ್ವಾತಂತ್ರ್ಯಕ್ಕಿಂತ ಬಹು ಹಿಂದೆಯೇ ಗುಲಾಮಗಿರಿ ವಿರೋಧಿ ಚಳವಳಿ ಪ್ರಾರಂಭವಾಯಿತು. 1776ರ ಜುಲೈ 4ರಂದು ಹೊರಡಿಸಿದ ಸ್ವಾತಂತ್ರ್ಯ ಘೋಷಣೆಯಲ್ಲಿ ಮಾನವರೆಲ್ಲ ಸಮಾನರೆಂದು ಹೇಳಲಾಗಿತ್ತಾದರೂ ಈ ಘೋಷಣೆ ಕೇವಲ ತಾತ್ವಿಕವಾಗಿ ಉಳಿಯಿತು. ದಕ್ಷಿಣ ರಾಜ್ಯಗಳಲ್ಲಿ ಗುಲಾಮ ಪದ್ಧತಿ ದೃಢವಾಗಿಯೇ ಬೇರೂರಿತ್ತು. ಎಚ್.ಆರ್.ಸ್ಪೋಟ್ಸ್ ರಚಿಸಿದ 'ಅಂಕಲ್ ಟಾಮ್ಸ್ ಕ್ಯಾಬಿನ್' ಎಂಬ ಕಾದಂಬರಿ (1852) ಗುಲಾಮಗಿರಿಯ ವಿರುದ್ಧ ಜನಾಭಿಪ್ರಾಯವನ್ನು ರೂಪಿಸಲು ಬಹುಮಟ್ಟಿಗೆ ಕಾರಣವಾಯಿತು. 1860ರಲ್ಲಿ ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷನಾಗಿ ಆರಿಸಿಬಂದ ಮೇಲೆ ಗುಲಾಮ ಪದ್ಧತಿಯ ವಿರೋಧಿ ಚಳವಳಿ ತೀವ್ರತರವಾಯಿತು. ದಕ್ಷಿಣ ರಾಜ್ಯಗಳು ಒಂದು ಒಕ್ಕೂಟವನ್ನು ರಚಿಸಿಕೊಂಡು ಗುಲಾಮಗಿರಿಯನ್ನು ಉಳಿಸಿಕೊಳ್ಳಲು ಯುದ್ಧಕ್ಕೆ ಸಿದ್ಧವಾದವು<noinclude></noinclude> 0r6igd7g9vmc5gib2mr9lu21qnm95eg ಪುಟ:Mysore-University-Encyclopaedia-Vol-6-Part-8.pdf/೪೯ 104 118533 314223 2026-05-01T02:32:44Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೪ ಗುಲಾಮರು, ಗುಲಾಮರ ವ್ಯಾಪಾರ ಅಂತರ್ಯುದ್ಧದಲ್ಲಿ ಒಕ್ಕೂಟ ಸೋತಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಆದ್ಯಂತ ಗುಲಾಮಗಿರಿಯನ್ನು ರದ್ದುಪಡಿಸುವ ಸಂವಿಧಾನ ತಿದ್ದುಪಡಿ 1865ರಲ್ಲಿ ಜಾರಿಗೆ ಬಂತು. ಫ್ರಾನ್ಸಿನಲ್ಲಿ 18ನೆ... 314223 proofread-page text/x-wiki <noinclude><pagequality level="1" user="Pragathi. BH" /></noinclude>೪೧೪ ಗುಲಾಮರು, ಗುಲಾಮರ ವ್ಯಾಪಾರ ಅಂತರ್ಯುದ್ಧದಲ್ಲಿ ಒಕ್ಕೂಟ ಸೋತಿತು. ಅಮೆರಿಕ ಸಂಯುಕ್ತಸಂಸ್ಥಾನಗಳ ಆದ್ಯಂತ ಗುಲಾಮಗಿರಿಯನ್ನು ರದ್ದುಪಡಿಸುವ ಸಂವಿಧಾನ ತಿದ್ದುಪಡಿ 1865ರಲ್ಲಿ ಜಾರಿಗೆ ಬಂತು. ಫ್ರಾನ್ಸಿನಲ್ಲಿ 18ನೆಯ ಶತಮಾನದ ಮಧ್ಯಭಾಗದಲ್ಲಿ ವಾಲ್ವೇರ್, ರೂಸೋ, ಮುಂತಾದ ಅನೇಕ ಲೇಖಕರು ಗುಲಾಮಪದ್ಧತಿಯ ದೋಷಗಳನ್ನು ಎತ್ತಿ ತೋರಿಸಿದರು. ಫ್ರೆಂಚ್ ಸಾಮಾಜಿಕರು ಆ ಕಾಲದ ಬ್ರಿಟಿಷರಂತ ಗುಲಾಮ ವ್ಯಾಪಾರವನ್ನು ಮಾತ್ರ ವಿರೋಧಿಸಲಿಲ್ಲ; ಗುಲಾಮ ವ್ಯವಸ್ಥೆಯೇ ರದ್ದಾಗಬೇಕೆಂದು ಅವರು ಆರಂಭದಿಂದಲೂ ಚಳವಳಿ ಹೂಡಿದರು. 1788ರಲ್ಲಿ ಪ್ಯಾರಿಸ್‌ನಲ್ಲಿ ಗುಲಾಮಗಿರಿಯ ವಿರುದ್ಧ ಒಂದು ಸಂಘವನ್ನು ರಚಿಸಲಾಯಿತು. 1789ರಲ್ಲಿ ಫ್ರೆಂಚ್ ಸಂವಿಧಾನ ರಚನಾ ಸಭೆಯಲ್ಲಿ ಸ್ವೀಕೃತವಾದ ಮಾನವ ಹಕ್ಕು ಘೋಷಣೆಯ ಪ್ರಕಾರ ಗುಲಾಮ ಪದ್ಧತಿಗೆ ಸ್ಥಾನವಿರಲಿಲ್ಲ. ಆದರೆ ಫ್ರಾನ್ಸಿಗಾಗಿ ರಚಿತವಾಗುತ್ತಿದ್ದ ಸಂವಿಧಾನ ಆ ದೇಶದ ವಸಾಹತುಗಳಿಗೆ ಅನ್ವಯಿಸುವುದಿಲ್ಲವೆಂದು ಆ ಸಭೆ 1790ರಲ್ಲಿ ನಿರ್ಣಯ ಮಾಡಿದ್ದರಿಂದ ಗುಲಾಮಗಿರಿ ವಿರೋಧಿ ಚಳವಳಿಗೆ ಭಾರಿ ಪೆಟ್ಟು ಬಿತ್ತು. 1848ರಲ್ಲಿ ಸಂಭವಿಸಿದ ಕ್ರಾಂತಿಯ ಅನಂತರ ಫ್ರಾನ್ಸಿನಲ್ಲಿ ಸ್ಥಾಪಿತವಾದ ಎರಡನೆಯ ಗಣರಾಜ್ಯ ಸರ್ಕಾರ ಅಂತಿಮವಾಗಿ ತನ್ನ ವಸಾಹತುಗಳಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿತು. ಅಂತಾರಾಷ್ಟ್ರೀಯ ಪ್ರಯತ್ನಗಳು : ಗುಲಾಮಗಿರಿಯನ್ನು ರದ್ದು ಪಡಿಸಲು ಪ್ರಪಂಚಾದ್ಯಂತ ಅನೇಕ ಅಂತಾರಾಷ್ಟ್ರೀಯ ಚಳವಳಿಗಳು ನಡೆದವು. ಈ ಅಂತಾರಾಷ್ಟ್ರೀಯ ಪ್ರಯತ್ನಗಳನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು. ಮೊದಲನೆಯ ಘಟ್ಟದ ಅವಧಿ 1814-1885. ಈ ಅವಧಿಯಲ್ಲಿ ಗುಲಾಮ ವ್ಯಾಪಾರದ ವಿರುದ್ಧವಾಗಿ ಪ್ರಯತ್ನ ನಡೆಯಿತು. ಎರಡನೆಯ ಘಟ್ಟ 1885-1919 ಆಫ್ರಿಕದಲ್ಲಿ ಗುಲಾಮರನ್ನು ಸಂಗ್ರಹಿಸುವ, ಅವರನ್ನು ಹಾರಿಸಿಕೊಂಡು ಬರುವ ಚಟುವಟಿಕೆಗಳನ್ನು ಕೊನೆಗೊಳಿಸಲು ಈ ಅವಧಿಯಲ್ಲಿ ಪ್ರಯತ್ನ ನಡೆಯಿತು. 1919ರಿಂದ ಮುಂದಿನದು ಮೂರನೆಯ ಘಟ್ಟ. ಆಗ ಪಶ್ಚಿಮ ಏಷ್ಯವೂ ಸೇರಿದಂತೆ ಜಗತ್ತಿನ ಎಲ್ಲೆಡೆಗಳಲ್ಲೂ ಎಲ್ಲ ಬಗೆಯ ದಾಸ್ಯದ ವಿರುದ್ಧವಾಗಿಯೂ ಕ್ರಮ ಕೈಗೊಳ್ಳಲು ರಾಷ್ಟ್ರಗಳ ಕೂಟವೂ ವಿಶ್ವಸಂಸ್ಥೆಯ ಪ್ರಯತ್ನ ನಡೆಸಿದವು, 1814ರಲ್ಲಿ ವಿಯನ್ನ ಕಾಂಗ್ರೆಸಿನ ರಾಷ್ಟ್ರಗಳು ಗುಲಾಮ ವ್ಯಾಪಾರ ನಿಷೇಧಕ್ಕೆ ಒಪ್ಪಿಗೆ ನೀಡಿದುವಾದರೂ ಇದು ಸಾರ್ವತ್ರಿಕವಾಗಿ ಜಾರಿಗೆ ಬರಲಿಲ್ಲ. 1822ರಲ್ಲಿ ಸೇರಿದ್ದ ವೆರೋನ ಕಾಂಗ್ರೆಸಿನಲ್ಲಿ ಈ ಪ್ರಯತ್ನ ಮುಂದುವರಿಯಿತು. ಆದರೆ ಆ ಕಾಂಗ್ರೆಸಿನ ಘೋಷಣೆಯಿಂದಲೂ ಪರಿಸ್ಥಿತಿ ಹೆಚ್ಚು ಸುಧಾರಿಸಲಿಲ್ಲ. ಗುಲಾಮ ವ್ಯಾಪಾರವನ್ನು ತಪ್ಪಿಸಲು ರಾಷ್ಟ್ರಗಳ ಪರಸ್ಪರ ಸಹಕಾರದ ಕ್ರಮ ರೂಪಿತವಾಗಲಿಲ್ಲ. ಬ್ರಿಟನ್ ವಿವಿಧ ರಾಷ್ಟ್ರಗಳೊಡನೆ ಒಪ್ಪಂದಗಳನ್ನು ಮಾಡಿಕೊಂಡು ಅವುಗಳ ಬಲದಿಂದ ತನ್ನ ನೌಕಾಪಡೆಯನ್ನು ಬಳಸಿ ಗುಲಾಮ ವ್ಯಾಪಾರವನ್ನು ತಡೆಗಟ್ಟಲು ಪ್ರಯತ್ನಿಸಿತು. ಮೆಡಿಟರೇನಿಯನ್ ಸಮುದ್ರ, ಕೆಂಪು ಸಮುದ್ರ, ಪರ್ಷಿಯನ್ ಕೊಲ್ಲಿ ಮತ್ತು ಹಿಂದೂ ಸಾಗರದ ತೀರಪ್ರದೇಶಗಳಿಗೆ ಗುಲಾಮರನ್ನು ಹೊತ್ತು ಅನೇಕ ಒಂಟೆಗಳು ಹೋಗುತ್ತಿದ್ದುವು. ಅಲ್ಲಿ ಕೆಲವರನ್ನು ಮಾರಲಾಗುತ್ತಿತ್ತು. ಇನ್ನು ಕೆಲವರನ್ನು ಪಶ್ಚಿಮ ಏಷ್ಯ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿತ್ತು. ಇವರಲ್ಲಿ ಹೆಂಗಸರು, ಬಾಲಕಿಯರು ಮತ್ತು ಬಾಲಕರೂ ಇದ್ದರು. ಇವರನ್ನು ರಾಜರ ಅಂತಃಪುರಗಳಿಗೆ ಮತ್ತು ಸಾಮಾನ್ಯ ಗುಲಾಮರಾಗಿ ಮಾರಲಾಗುತ್ತಿತ್ತು. ಜಾಂಜಿಬಾರ್ ಗುಲಾಮ ವ್ಯಾಪಾರದ ಮುಖ್ಯ ಸ್ಥಳವಾಗಿತ್ತು. 1822ರಲ್ಲಿ ಇಂಗ್ಲೆಂಡ್ ಅದರ ರಾಜನೊಂದಿಗೆ ಒಪ್ಪಂದ ಮಾಡಿಕೊಂಡು ಅದನ್ನು ತನ್ನ ಆರಕ್ಷಿತ ಪ್ರದೇಶವನ್ನಾಗಿ ಮಾಡಿಕೊಂಡಿತು. ಅಲ್ಲಿ ಗುಲಾಮ ವ್ಯಾಪಾರ ಇಳಿಮುಖವಾಯಿತು. ಆಫ್ರಿಕದ ಕಾಂಗೋ ಜಲಾನಯನ ಪ್ರದೇಶ ಮತ್ತಿತರ ಭಾಗಗಳಲ್ಲಿ ಹೀಗೋ ಗುಲಾಮರನ್ನು ಬೆಳೆಯರು ಷೇರು ಪ್ರಾಣಿಗಳಂತೆ ಬಳಸುತ್ತಿದ್ದರು, ಇದನ್ನು ತಡೆಗಟ್ಟಲು ಯುರೋಪಿನಲ್ಲಿ ಅನೇಕ ಪ್ರಯತ್ನಗಳಾಗುತ್ತಿದ್ದುವು. 1885ರಲ್ಲಿ ಬರ್ಲಿನಿನಲ್ಲಿ ಒಂದು ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಭೆ ಸೇರಿ ಇದನ್ನು ನಿಯಂತ್ರಿಸಲು ಪ್ರಯತ್ನಿಸಿತು. 1897ರಲ್ಲಿ ಬಸೆಲ್‌ನಲ್ಲಿ ಇದೇ ಉದ್ದೇಶಕ್ಕಾಗಿ ಮತ್ತೊಂದು ಕಾಂಗ್ರೆಸ್ ಸೇರಿತು. ಆದರೂ ಫಲವಾಗಲಿಲ್ಲ. ಗುಲಾಮಗಿರಿಯ ವಿರುದ್ಧ ಅಂತಾರಾಷ್ಟ್ರೀಯ ಹೋರಾಟದ ಎರಡನೆಯ ಹಂತದಲ್ಲಿ ಈ ಪ್ರಯತ್ನಗಳು ಮುಂದುವರಿದುವು. 1890ರಲ್ಲಿ ಎರಡನೆಯ ಬಾರಿಗೆ ಬ್ರಸಲ್ಸ್‌ನಲ್ಲಿ ಸೇರಿದ ಅಂತಾರಾಷ್ಟ್ರೀಯ ಸಭೆ ಮುಖ್ಯವಾದ್ದು. ಅಲ್ಲಿ ಅಂಗೀಕರಿಸಿದ ಬ್ರಸಲ್ಸ್ ಸಾಮಾನ್ಯ ಕಾಯಿದೆಗೆ ಯುರೋಪಿನ ಎಲ್ಲ ರಾಷ್ಟ್ರಗಳೊಂದಿಗೆ ಸಂಯುಕ್ತ ಸಂಸ್ಥಾನ, ತುರ್ಕಿ, ಪರ್ಷಿಯ ಮತ್ತು ಜಾಂಜಿಬಾರ್‌ಗಳೂ ಸಹಿ ಹಾಕಿದವು. ಈ ಕಾಯಿದೆಯಲ್ಲಿ ಗುಲಾಮ ವ್ಯಾಪಾರ ಮಾಡುವವರನ್ನು ಕ್ರಿಮಿನಲ್ ಅಪರಾಧಿಗಳೆಂದು ಪರಿಗಣಿಸಲಾಯಿತು. ಬಿಡುಗಡೆಯಾದ ಗುಲಾಮರಿಗೆ ಸ್ವತಂತ್ರವಾಗಿ ಬದುಕಲು ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲು ಅವಕಾಶ ಮಾಡಿಕೊಡಲಾಯಿತು. ಸಾಗಾಣಿಕೆಯ ವಿರುದ್ಧ ಅಂತಾರಾಷ್ಟ್ರೀಯ ಪ್ರಯತ್ನವನ್ನು ಕ್ರೋಢೀಕರಿಸಲು ಕ್ರಮಕೈಗೊಳ್ಳಲಾಯಿತು. ಈ ಸಂಸ್ಥೆಗಳು ಇತರ ಸಂಸ್ಥೆಗಳ ಸಹಾಯದಿಂದ ಗುಲಾಮರ ಶಿಕ್ಷಣದತ್ತ ಗಮನ ಹರಿಸಿದುವು. ಹೀಗೆ ಬ್ರಸಲ್ಸ್‌ನ ಸಾಮಾನ್ಯ ಕಾಯಿದೆ 1890ರಿಂದ 1914ರ ವರೆಗೂ ಗುಲಾಮಪದ್ಧತಿಯನ್ನು ನಿರ್ಮೂಲ ಮಾಡುವಲ್ಲಿ ಮಹತ್ತ್ವದ ಪಾತ್ರ ವಹಿಸಿತು. ಇದಲ್ಲದೆ ಈಜಿಪ್ಟ್, ತುರ್ಕಿ ಮತ್ತು ಚೀನ ಮತ್ತಿತರ ಪ್ರಾಚ್ಯದೇಶಗಳಲ್ಲಿ ಗುಲಾಮಪದ್ಧತಿಯನ್ನು ನಿಷೇಧಿಸಲಾಯಿತು. ಗುಲಾಮಗಿರಿಯ ವಿರುದ್ಧ ಅಂತರರಾಷ್ಟ್ರೀಯ ಹೋರಾಟದ ಮೂರನೆಯ ಮತ್ತು ಕೊನೆಯ ಹಂತ 1919ರಲ್ಲಿ ಪ್ರಾರಂಭವಾಯಿತು. ಒಂದನೆಯ ಮಹಾಯುದ್ಧ ಪ್ರಾರಂಭವಾದ ಮೇಲೆ ಬ್ರಸಲ್ಸ್ ಸಾಮಾನ್ಯ ಕಾಯಿದೆ ಕಚೇರಿಯ ಕೆಲಸ ಸ್ಥಗಿತವಾಗಿತ್ತು. ಅನಂತರ ಸ್ಥಾಪನೆಗೊಂಡ ರಾಷ್ಟ್ರಗಳ ಕೂಟ ಗುಲಾಮ ಪದ್ಧತಿ, ಬಲಾತ್ಕಾರದ ದುಡಿಮೆ, ಒತ್ತಾಯದ ವೇಶ್ಯಾವೃತ್ತಿ ಮೊದಲಾದುವುಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿತು. ಇತಿಯೋಪಿಯ ಮತ್ತು ಲೈಬೀರಿಯಗಳಲ್ಲಿ ಗುಲಾಮಗಿರಿಯ ನಿರ್ಮೂಲಕ್ಕೆ ರಾಷ್ಟ್ರಗಳ ಕೂಟ ಸಹಾಯ ಮಾಡಿತು. 1926ರಲ್ಲಿ ರಾಷ್ಟ್ರಗಳ ಕೂಟದ ಆಶ್ರಯದಲ್ಲಿ ಏರ್ಪಟ್ಟ ಅಂತಾರಾಷ್ಟ್ರೀಯ ಒಡಂಬಡಿಕೆಯಲ್ಲಿ ಬಲವಂತದ ದುಡಿಮೆಯನ್ನು ಸೇರಿಸಲಿಲ್ಲ. 1932ರಲ್ಲಿ ಗುಲಾಮಗಿರಿಗೆ ಸಂಬಂಧಿಸಿದಂತೆ ಒಂದು ಖಾಯಂ ಸಲಹಾ ಸಮಿತಿಯನ್ನು ರಾಷ್ಟ್ರಗಳ ಕೂಟ ರಚಿಸಿತು. ಎರಡನೆಯ ಮಹಾಯುದ್ಧ ಪ್ರಾರಂಭವಾದುದರಿಂದ ಇದರ ಕಾರ್ಯಕ್ರಮಗಳು ನಿಂತುವು. 1948ರಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮೂರನೆಯ ಅಧಿವೇಶನದಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಅಂಗೀಕೃತವಾಯಿತು. ಗುಲಾಮಪದ್ಧತಿಯನ್ನು ಮತ್ತು ವ್ಯಾಪಾರವನ್ನು ಯಾವುದೇ ರೂಪದಲ್ಲಿ ನಡೆಸಬಾರದೆಂದು ಅದು ಜಗತ್ತಿಗೆ ಕರೆ ಕೊಟ್ಟಿತು. ಯಾರನ್ನೂ ನಿರ್ಬಂಧದಲ್ಲಿಡಕೂಡದೆಂದು ತಿಳಿಸಿತು. 1949ರಲ್ಲಿ ಸೇರಿದ್ದ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ 4 ಜನ ಸದಸ್ಯರಿರುವ ಒಂದು ತಾಸ್ಪೂರ್ತಿಕ ಸಮಿತಿಯನ್ನು ಜಗತ್ತಿನಲ್ಲಿರುವ ಗುಲಾಮಗಿರಿ ಮತ್ತಿತರ ಸಂಸ್ಥೆಗಳ ಬಗ್ಗೆ ಸಮೀಕ್ಷೆ ನಡೆಸಲು ರಚಿಸಲಾಯಿತು. ಈ ಸಮಿತಿ 1957ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಗುಲಾಮಪದ್ಧತಿಯನ್ನು ಮಾತ್ರವಲ್ಲದೆ, ಅದನ್ನು ಹೋಲುವ ಇತರ ಅನೇಕ ಪದ್ಧತಿಗಳನ್ನು ಅದರಲ್ಲಿ ಸೂಚಿಸಿ, ಅವುಗಳ ನಿರ್ಮೂಲಕ್ಕೆ ಸಲಹೆ ನೀಡಲಾಯಿತು. ಈ ಬಗೆಯ ಕಾರ್ಯಕ್ರಮಗಳಿಗಾಗಿ ಒಂದು ಸ್ಥಾಯಿ ಸಮಿತಿಯನ್ನು ರಚಿಸಬೇಕೆಂದೂ ಆ ಸಮಿತಿ ಜಗತ್ತಿನಲ್ಲಿ ಜಾರಿಯಲ್ಲಿರುವ ನಾನಾ ಬಗೆಯ ಮಾನವ ಶೋಷಣೆಗಳ ನಿವಾರಣೆಯ ಕಾರ್ಯವನ್ನು ನಿರ್ವಹಿಸಬೇಕೆಂದೂ ತಿಳಿಸಲಾಯಿತು. 1955ರಲ್ಲಿ ನಾರ್ವೆಯ ಹ್ಯಾನ್ಸ್ ಎಂಗೆನ್ಸ್ ಸಲ್ಲಿಸಿದ ವರದಿಯಲ್ಲಿ ಪ್ರಪಂಚದಾದ್ಯಂತ ಗುಲಾಮಗಿರಿ ಒಂದಲ್ಲ ಒಂದು ರೀತಿಯಲ್ಲಿ ಅಸ್ತಿತ್ವದಲ್ಲಿದೆಯೆಂದು ಹೇಳಲಾಗಿದೆ. ಗುಲಾಮಗಿರಿಯ ಜೊತೆಗೆ ಏಷ್ಯ, ಆಫ್ರಿಕ ಮತ್ತು ಅಮೆರಿಕದ ಅನೇಕ ರಾಷ್ಟ್ರಗಳಲ್ಲಿ ಬಿಟ್ಟ ದುಡಿಮೆ, ಅಲ್ಪ ವೇತನದ ದುಡಿಮೆ, ಬಾಲ ಕಾರ್ಮಿಕರ ನೇಮಕ, ಪತ್ನಿಯರನ್ನು ಕೊಂಡುಕೊಳ್ಳುವುದು ಮೊದಲಾದ ಪದ್ಧತಿಗಳು ಬಳಕೆಯಲ್ಲಿವೆಯೆಂದು ವರದಿ ತಿಳಿಸುತ್ತದೆ. 1956ರಲ್ಲಿ ಸೇರಿ ನವ ರಾಜತಾಂತ್ರಿಕ' ಸಭೆಯಲ್ಲಿ ಜಗತ್ತಿನಲ್ಲಿ ಪ್ರಚಲಿತವಾಗಿರುವ ವಿವಿಧ ರೀತಿಯ ಗುಲಾಮಪದ್ಧತಿಯ ಬಗ್ಗೆ ಚರ್ಚಿಸಲಾಯಿತು. ಅಲ್ಲಿಯ ಒಪ್ಪಂದಕ್ಕೆ ಸಹಿ ಮಾಡಿದ ರಾಷ್ಟ್ರಗಳು ಎಲ್ಲ ಬಗೆಯ ಗುಲಾಮಪದ್ಧತಿಗಳನ್ನೂ ಆದಷ್ಟು ಶೀಘ್ರವಾಗಿ ರದ್ದುಪಡಿಸಲು ಕಾನೂನಿನ ಮತ್ತು ಇತರ ಕ್ರಮಗಳನ್ನು ಕೈಗೊಳ್ಳಲು ಒಪ್ಪಿಕೊಂಡುವು. ಜನರನ್ನು ಅಂಗಹೀನರನ್ನಾಗಿ ಮಾಡುವುದು, ದೇಹದ ಮೇಲೆ ಗುರುತು ಹಾಕುವುದು, ಅವರನ್ನು ದಾಸ್ಯಕ್ಕೆ ಒಳಪಡಿಸುವುದು ಮೊದಲಾದವನ್ನು 1956ರಲ್ಲಿ ಸೇರಿದ್ದ ಸಭೆ ನಿಷೇಧಿಸಿತು. ಆ ವರ್ಷ ಸೇರಿದ್ದ ಇನ್ನೊಂದು ಪೂರಕ ಸಭೆಯಲ್ಲಿ ಗುಲಾಮರನ್ನು ಹೊತ್ತ ಹಡಗುಗಳನ್ನು ಪರಿಶೋಧಿಸಲು ಯುದ್ಧನೌಕೆಗಳನ್ನು ಬಳಸಬೇಕೆಂಬ ಸಲಹೆಗೆ ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಟ್ಟಿತು. ಆದರೂ ಸಾಮಾನ್ಯವಾಗಿ ಗುಲಾಮ ಪದ್ಧತಿಯ ನಿರ್ಮೂಲಕ್ಕೆ ಒಪ್ಪಿಗೆ ದೊರಕಿತು. ಹೀಗೆ 20ನೆಯ ಶತಮಾನದ ದ್ವಿತೀಯಾರ್ಧದ ಹೊತ್ತಿಗೆ ದಕ್ಷಿಣ ಆಫ್ರಿಕವನ್ನು ಉಳಿದು ಪ್ರಪಂಚದ ಎಲ್ಲ ರಾಷ್ಟ್ರಗಳೂ ಗುಲಾಮಗಿರಿಯನ್ನು ನಿರ್ಮೂಲಗೊಳಿಸಲು ಒಪ್ಪಿಕೊಂಡುವಾದರೂ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮೊದಲಾದ ಕಾರಣಗಳಿಂದ ಇತಿಹಾಸದ ಆದಿಕಾಲದಿಂದಲೂ ಒಂದಲ್ಲ ಒಂದು ರೂಪದಲ್ಲಿ ಕಾಣಿಸಿಕೊಂಡಿರುವ<noinclude></noinclude> lncbucmobjbkkl61rjenpjo7rf9oyuc ಪುಟ:Mysore-University-Encyclopaedia-Vol-6-Part-8.pdf/೫೦ 104 118534 314224 2026-05-01T02:32:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಲಾಮೀ ಸಂತತಿ ಗುಲಾಮಪದ್ಧತಿ ಇನ್ನೂ ಪೂರ್ಣವಾಗಿ ಅಳಿದಿಲ್ಲ. ಮಾನವಕುಲದ ಕೆಲವು ವರ್ಗಗಳ ಶೋಷಣೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಯುತ್ತಲೇ ಇದೆ. ಸಮತಾವಾದ ಮತ್ತು ಸಮಾಜವಾದ ಸಿದ್ಧಾಂತಗಳ ಪ್ರಚಾರದಿಂದಲೂ... 314224 proofread-page text/x-wiki <noinclude><pagequality level="1" user="Pragathi. BH" /></noinclude>ಗುಲಾಮೀ ಸಂತತಿ ಗುಲಾಮಪದ್ಧತಿ ಇನ್ನೂ ಪೂರ್ಣವಾಗಿ ಅಳಿದಿಲ್ಲ. ಮಾನವಕುಲದ ಕೆಲವು ವರ್ಗಗಳ ಶೋಷಣೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಡೆಯುತ್ತಲೇ ಇದೆ. ಸಮತಾವಾದ ಮತ್ತು ಸಮಾಜವಾದ ಸಿದ್ಧಾಂತಗಳ ಪ್ರಚಾರದಿಂದಲೂ ನಾಗರಿಕ ಸರ್ಕಾರಗಳ ಸತತ ಪ್ರಯತ್ನದಿಂದಲೂ ಈ ದುಷ್ಟ ಪದ್ಧತಿಯ ಸಂಪೂರ್ಣ ನಿರ್ಮೂಲದ ಹಾದಿಯಲ್ಲಿ ಗಮನಾರ್ಹ ಸಾಧನೆಗಳಾಗಿವೆ. (ಜಿ.ಆರ್.ಆರ್.ಎಸ್.ಎಂ.ಎಚ್.) ಭಾರತದಲ್ಲಿ : ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚೆಗೆ ಜಾರಿಯಲ್ಲಿದ್ದಂಥ ಗುಲಾಮಗಿರಿ ಭಾರತದಲ್ಲಿ ಎಂದೂ ಪ್ರಚಾರದಲ್ಲಿರಲಿಲ್ಲ. ಭಾರತದ ವೈದಿಕ ಸಾಹಿತ್ಯದಲ್ಲಿ ಗುಲಾಮರ ಉಲ್ಲೇಖವಿದೆ. ಋಗ್ವದದಲ್ಲಿ ಬರುವ ದಾಸ ಎಂಬ ಪದ ಗುಲಾಮರನ್ನೇ ಕುರಿತದ್ದು ಎಂದು ಪಂಡಿತರ ಅಭಿಪ್ರಾಯ. ಅನಂತರ ಕೃತಿಕಾರರು ಗುಲಾಮರ ಬಗ್ಗೆ ನಿರ್ದಿಷ್ಟವಾದ ಉಲ್ಲೇಖಗಳನ್ನು ಕೊಡುತ್ತಾರೆ. ಮೊದಲು ದಾಸ ಎಂಬ ಪದವನ್ನು ಆರ್ಯರ ವೈರಿಗಳಿಗೆ ಉಪಯೋಗಿಸ ಲಾಗುತ್ತಿತ್ತು. ಯುದ್ಧದಲ್ಲಿ ಸೋತು ಕೈಸೆರೆ ಸಿಕ್ಕ ವೈರಿಗಳನ್ನು ದಾಸರೆಂದು ಪರಿಗಣಿಸ ಲಾಗುತ್ತಿತ್ತು. ಕತ್ತೆ, ಕುರಿಗಳ ಜೊತೆಯಲ್ಲಿ ನೂರು ಜನ ದಾಸರನ್ನೂ ಕಾಣಿಕೆಯಾಗಿ ಕೊಟ್ಟ ಪ್ರಸಂಗವನ್ನು ಋಗ್ವದದಲ್ಲಿ ಕಾಣಬಹುದು. ಇಲ್ಲಿ ದಾಸ ಎಂದರೆ ಗುಲಾಮ ಎನ್ನುವುದು ಸ್ಪಷ್ಟ. ಹಾಗೆಯೇ ಗುಲಾಮ ಹುಡುಗಿಯರನ್ನು (ದಾಸಿ) ಕಾಣಿಕೆಯಾಗಿ ಕೊಟ್ಟಿದ್ದರ ಪ್ರಸ್ತಾಪವೂ ಉಂಟು. ಪಟ್ಟಾಭಿಷೇಕ ಮಾಡಿಸಿದ ಪುರೋಹಿತನಿಗೆ ರಾಜನೊಬ್ಬ 10,000 ಆನೆಗಳ ಜೊತೆಗೆ 10,000 ದಾಸಿಯರನ್ನೂ ಕಾಣಿಕೆಯಾಗಿ ಕೊಟ್ಟಿದ್ದನೆಂದು ಐತರೇಯ ಬ್ರಾಹ್ಮಣದಲ್ಲಿ ಹೇಳಿದೆ. ಹೀಗೆಯೇ ತೈತ್ತಿರೀಯ ಸಂಹಿತೆ, ಬೃಹದಾರಣ್ಯಕ ಉಪನಿಷತ್ತು, ಛಾಂದೋಗ್ಯ ಉಪನಿಷತ್ತುಗಳಲ್ಲೂ ದಾಸ ದಾಸಿಯರ ಪ್ರಸ್ತಾಪವುಂಟು. ವೇದೋಪನಿಷತ್ತುಗಳ ಕಾಲದಲ್ಲಿ ದಾಸ ದಾಸಿಯರನ್ನು ಕಾಣಿಕೆಯಾಗಿ ಕೊಡುವ ಪದ್ಧತಿ ಇತ್ತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅತಿಥಿಗಳ ಪಾದತೊಳೆಯಲು ದಾಸರನ್ನು ನಿಯಮಿಸುತ್ತಿದ್ದದ್ದಾಗಿ ಗ್ರಹಸೂತ್ರಗಳಲ್ಲಿ ಹೇಳಿದೆ. ದಾಸಿಯರು ಕಾಣಿಕೆಯಾಗಿ ಕೊಟ್ಟ ಪ್ರಸಂಗಗಳು ಮಹಾಭಾರತದಲ್ಲೂ ಅನೇಕ ಕಡೆ ಬರುತ್ತವೆ. ಪ್ರಶ.ಪೂ. 4ನೆಯ ಶತಮಾನದಲ್ಲಿ ಭಾರತದಲ್ಲಿ ಗುಲಾಮಗಿರಿ ಇತ್ತು. ಆದರೆ ಗುಲಾಮರನ್ನು ನೋಡಿಕೊಳ್ಳುವ ರೀತಿ ತುಂಬ ಚೆನ್ನಾಗಿದ್ದಿರಬೇಕು. ಅಂತಯೇ ಗ್ರೀಸಿನಿಂದ ಬಂದ ಮೇಗಾಸ್ತನೀಸನಿಗೆ ಭಾರತದಲ್ಲಿ ಗುಲಾಮಗಿರಿಯೇ ಇಲ್ಲವೆಂದು ಅನಿಸಿದ್ದು ಸಹಜ. ಭಾರತದಲ್ಲಿ ಯಾರೂ ಗುಲಾಮರನ್ನು ನೇಮಿಸುವುದಿಲ್ಲವೆಂದು ಮೆಗಾಸ್ತನೀಸ್ ಬರೆಯುತ್ತಾನೆ. ಅಶೋಕನ ಧರ್ಮಾನುಶಾಸನದಲ್ಲಿ (9ನೆಯ ಶಾಸನ) ದಾಸರನ್ನು ಹಾಗೂ ಸೇವಕರನ್ನು ಕರುಣೆಯಿಂದ ನೋಡಿಕೊಳ್ಳಬೇಕು ಎಂದು ಹೇಳಲಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಸೇವಕರ ಮತ್ತು ದಾಸರ ಸಲುವಾಗಿಯೇ ಒಂದು ಅಧಿಕರಣವನ್ನು ಮೀಸಲಿಡಲಾಗಿದೆ. ಮೇಚ್ಛನಾದಾತ ತನ್ನ ಮಕ್ಕಳನ್ನು ಅಡವಿಟ್ಟರೆ ಮಾರಿದರೆ ತಪ್ಪಲ್ಲ. ಆದರೆ ಆರ್ಯನಾದವನನ್ನು ದಾಸನಾಗಿಸಲು ಸಾಧ್ಯವಿಲ್ಲ. ಅಪ್ರಾಪ್ತವಯಸ್ಕರನ್ನು ಮಾರುವುದು ದಂಡಾರ್ಹ. ಕುಟುಂಬದ ತೀರ ಸಂಕಟದ ಪರಿಸ್ಥಿತಿಯಲ್ಲಿ ಆರ್ಯನಾದವನನ್ನು ಅಡವಿಡಬಹುದು. ಇವು ಕೌಟಿಲ್ಯನ ಕೆಲವು ಅಭಿಪ್ರಾಯಗಳು. ಕೌಟಿಲ್ಯ ಅನೇಕ ಬಗೆಯ ದಾಸರನ್ನು ಹೆಸರಿಸುತ್ತಾನೆ. ಯುದ್ಧದಲ್ಲಿ ಸೆರೆಸಿಕ್ಕವ ಧ್ವಜಾತ್ರ, ತನ್ನನ್ನೇ ಮಾರಿಕೊಂಡವ ಆತ್ಮವಿಕ್ರಯಿ, ದಾಸನೊಬ್ಬನಿಂದ ದಾಸಿಯಲ್ಲಿ ಹುಟ್ಟಿದವ ಉದರದಾಸ ಅಥವಾ ಗರ್ಭದಾಸ ಇತ್ಯಾದಿ. ಈ ಅನೇಕ ಬಗೆಯ ದಾಸರನ್ನು ದಾಸ್ಯದಿಂದ ಮುಕ್ತರನ್ನಾಗಿ ಮಾಡುವ ವಿಧಾನಗಳನ್ನು ಆತ ಹೇಳುತ್ತಾನೆ. ಸಾಮಾನ್ಯವಾಗಿ ದಾಸರು ತಮ್ಮ ಮೌಲ್ಯವನ್ನು ಕೊಡುವುದರ ಮೂಲಕ ಬಿಡುಗಡೆ ಪಡೆಯಬಹುದು. ಯಜಮಾನನಾದವನು ತನ್ನ ದಾಸರಿಂದ ಹೆಣ ಹೊರಿಸಿದರೆ, ಮಲಮೂತ್ರ ಎಂಜಲು ತೆಗೆಸಿದರೆ ಅಥವಾ ದಾಸನನ್ನು ಬೆತ್ತಲೆಯಾಗಿಟ್ಟರೆ ಆಗ ದಾಸನ ಮೇಲಿನ ಅವನ ಅಧಿಕಾರ ಇಲ್ಲವಾಗುತ್ತದೆ. ಎಂದರೆ ಯಜಮಾನನ ಇಂಥ ಕುಕಾರ್ಯಗಳಿಂದಾಗಿ ದಾಸ ಸಹಜವಾಗಿಯೇ ಸ್ವತಂತ್ರನಾಗುತ್ತಾನೆ. ಅವಿವಾಹಿತ ದಾಸಿಯನ್ನು ಬಲತ್ಕಾರದಿಂದ ಸಂಭೋಗಿಸುವುದಾಗಲಿ, ಬೇರೊಬ್ಬರು ಸಂಭೋಗಿಸು ವಂತೆ ಮಾಡುವುದಾಗಲಿ ಮಹಾಪರಾಧವೆನಿಸಿತ್ತು. ಮನು ಏಳು ಬಗೆಯ ದಾಸರನ್ನು ಹೆಸರಿಸುತ್ತಾನೆ. ಆತ ದಾಸರ ಸ್ವತ್ತಿನ ಬಗ್ಗೆ, ಅದರ ವಿಲೇವಾರಿಯ ಬಗ್ಗೆ ವಿವರಗಳನ್ನು ಕೊಟ್ಟಿದ್ದಾನೆ. ಸ್ಮೃತಿಕಾರರಲ್ಲಿ ನಾರದ ಮತ್ತು ಕಾತ್ಯಾಯನರೂ ದಾಸರ ಬಗ್ಗೆ ದೀರ್ಘವಾಗಿ ಹೇಳಿದ್ದಾರೆ. ಯಜಮಾನ ದಾಸಿಯೊಬ್ಬಳಿಂದ ಮಗುವನ್ನು ಪಡೆದರೆ ಆ ಮಗು ಮತ್ತು ದಾಸಿ ಸ್ವತಂತ್ರರು. ದಾಸನೊಬ್ಬನ ಆಸ್ತಿ ಆತನ ಸಂಬಂಧಿಕರು ಇಲ್ಲದಾಗ ಯಜಮಾನನಿಗೆ ಸೇರುತ್ತದೆ. ದಾಸನೊಬ್ಬನನ್ನು ಮುಕ್ತಗೊಳಿಸುವ ರೀತಿಯನ್ನು ನಾರದ ಹೀಗೆ ತಿಳಿಸುತ್ತಾನೆ: ದಾಸನೊಬ್ಬನನ್ನು ಸ್ವಸಂತೋಷದಿಂದ ಬಿಡುಗಡೆ ಮಾಡಬೇಕೆಂದಾಗ, ಯಜಮಾನ ೪೧೫ ದಾಸನ ಭುಜದ ಮೇಲಿನ ನೀರು ತುಂಬಿದ ಕೊಡವನ್ನು ಬೀಳಿಸಿ ಒಡೆಯಬೇಕು. ಅನಂತರ ಅಕ್ಕಿ, ಹೂಗಳಿಂದ ಕೂಡಿದ ನೀರನ್ನು ಆತನ ಮೇಲೆ ಸಿಂಪಡಿಸಿ 'ನೀನಿನ್ನು ದಾಸನಲ್ಲ' ಎಂದು ಮೂರು ಸಲ ಹೇಳಿ ದಾಸನನ್ನು ಪೂರ್ವಕ್ಕೆ ಮುಖ ಮಾಡಿ ಕಳಿಸಬೇಕು. ಆಗ ಆ ದಾಸ ಸ್ವತಂತ್ರ ಭಾರತದಲ್ಲಿ ಐತಿಹಾಸಿಕವಾಗಿ ಗುಲಾಮಗಿರಿಯ ಚರಿತ್ರೆಯನ್ನು ಗುರುತಿಸಲು ಸಾಕಷ್ಟು ಆಧಾರಗಳಿಲ್ಲ. ಆದರೆ ಇತ್ತೀಚಿನವರೆಗೂ ಇದು ಬೇರೆ ಬೇರೆ ರೂಪಗಳಲ್ಲಿ ಉಳಿದು ಬಂದಿರಬೇಕು. ಬ್ರಿಟಿಷರ ಆಧಿಪತ್ಯಗಳಲ್ಲಿ 1833ರಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸುವ ಕಾನೂನು ಜಾರಿಗೆ ಬಂತು. ಬ್ರಿಟಿಷ್ ಭಾರತದಲ್ಲೂ ಇಂಥ ಕಾನೂನು ಜಾರಿಯಾದ್ದು 1843ರಲ್ಲಿ. ಗುಲಾಮಿ ಸಂತತಿ : ಮಹಮ್ಮದ್ ಘೋರಿಯ ಗುಲಾಮನೂ ನೆಚ್ಚಿನ ಸೇನಾನಿಯೂ ಆಗಿದ್ದ ಕುತುಬ್-ಉದ್-ದೀನ್ ಐಬಕನಿಂದ ಭಾರತದಲ್ಲಿ ಸ್ಥಾಪಿತವಾದ ಮುಸ್ಲಿಂ ರಾಜವಂಶ. ಇವನು ಘೋರಿಯ ಭಾರತ ದಂಡಯಾತ್ರೆಯಲ್ಲಿ ಪಾಲ್ಗೊಂಡಿದ್ದನಲ್ಲದೆ, ಅವನಿಗೆ ಸೇರಿದ ಪ್ರದೇಶಗಳ ಮೇಲ್ವಿಚಾರಕನೂ ಆಗಿದ್ದ. ಮಹಮ್ಮದ್ ಘೋರಿ 1206ರಲ್ಲಿ ಸತ್ತಾಗ ಕುತುಬ್-ಉದ್-ದೀನ್ ಸ್ವತಂತ್ರನಾಗಿ ದೆಹಲಿ ಸುಲ್ತಾನನೆಂದು ಘೋಷಿಸಿಕೊಂಡ. ಇವನು ಮೊದಲು ಗುಲಾಮನಾಗಿದ್ದು ದರಿಂದ ಇವನಿಂದ ಮೊದಲಾದ ರಾಜ ಪರಂಪರೆಗೆ ಗುಲಾಮೀ ಸಂತತಿಯೆಂದು ಕರೆಯುವ ರೂಢಿಯಿದೆ. ಆದರೆ ಈ ವಂಶವನ್ನು ಗುಲಾಮೀ ಸಂತತಿ ಎಂದು ಕರೆಯುವುದರ ಔಚಿತ್ಯ ಪ್ರಶ್ನಾರ್ಹವಾದದ್ದು. ಈ ಸಂತತಿಯಲ್ಲಿ ಆಳಿದ ಸುಲ್ತಾನರಲ್ಲಿ ಮೂವರು ಮಾತ್ರ -ಕುತುಬ್-ಉದ್-ದೀನ್- ಐಬಕ್, ಇಲ್ತಮಿಷ್, ಬಲ್ಬನ್-ಮೊದಲು ಗುಲಾಮರಾಗಿದ್ದರು. ಇವರಲ್ಲಿ ಕುತುಬ್- ಉದ್-ದೀನ್ ಸುಲ್ತಾನ ಪದವಿ ಪಡೆಯುವ ವೇಳೆಗೆ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ. ಇಲ್ಲಮಿಷ್ ಹಾಗೂ ಬಲ್ಬನ್ ತಮ್ಮ ಬಾಳಿನಲ್ಲಿ ಮೊದಲೇ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ್ದರು. ವಾಸ್ತವವಾಗಿ ಗುಲಾಮರು ಯಾರೂ ಆಗ ಆಳಿದ್ದಿಲ್ಲ. ಮಧ್ಯಯುಗದ ಚರಿತ್ರಕಾರರು ಇವರನ್ನು ಮತ್ತೋರೆಂದು (ಮಾಮಲಕ್) ಕರೆದಿದ್ದಾರೆ. ಅದೇ ಅವರಿಗೆ ಸರಿಯಾದ ಹೆಸರೆಂದು ವಾದಿಸಲಾಗಿದೆ. ಕುತುಬ್-ಉದ್-ದೀನ್ ಐಬಕ್ (1206-1210) ಸುಲ್ತಾನನಾದ ಮೇಲೆ ರಾಜ್ಯದ ಸ್ವರೂಪದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಪ್ರಭುತ್ವಸೂಚಕವಾದ ಯಾವ ಬಿರುದನ್ನೂ ಈತ ಧರಿಸಲಿಲ್ಲ. ತನ್ನ ಹೆಸರಿನಲ್ಲಿ ನಾಣ್ಯವನ್ನು ಹೊರಡಿಸಲಿಲ್ಲ. ಆದರೆ ತಾನು ಸ್ವತಂತ್ರ ಸುಲ್ತಾನನೆಂದು ಪ್ರಕಟಿಸಿದ್ದು, ಇವನ ರಾಜ್ಯ ಘಡ್ನಿಯಿಂದ ತನ್ನ ಸಂಬಂಧ ತೊಡೆದುಹಾಕಿತೆಂಬುದನ್ನು ಸೂಚಿಸುತ್ತದೆ. ಈ ಕ್ರಮದಿಂದ ವಿರೋಧ ಉಂಟಾಗಬಹುದೆಂದು ಶಂಕಿಸಿ, ಆ ಕಡೆಯಿಂದ ಬರಬಹುದಾದ ಧಾಳಿಯನ್ನು ಎದುರಿಸಲು ತನ್ನ ಸೇನೆಯೊಡನೆ ಬಹುಕಾಲ ಈತ ಲಾಹೋರಿನಲ್ಲಿಯೇ ಉಳಿದಿದ್ದ. ಭಾರತದಲ್ಲಿ ಹಿಂದೂ ರಾಜರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದ. ಕುತುಬ್-ಉದ್-ದೀನನು ಲಾಹೋರ್‌ನಲ್ಲಿ ಹಠಾತ್ತನೆ ಮರಣವಾದ ಅನಂತರ ಅವನ ಅನುಯಾಯಿಗಳಾದ ಅಮೀರರು ಮತ್ತು ಮಲ್ಲಿಕರು ಆರಾಮ್ ಭಕ್ಷನನ್ನು ಸುಲ್ತಾನ್ ಆರಾಮ್ ಷಾ ಎಂಬ ಬಿರುದಿನೊಂದಿಗೆ ಉತ್ತರಾಧಿಕಾರಿಯಾಗಿ ನೇಮಿಸಿದರು. ಆರಾಮ್ ಷಾ ಲಾಹೋರಿನಲ್ಲಿ ಸಿಂಹಾಸನವನ್ನೇರಿದ, ಕುತುಬ್-ಉದ್-ದೀನನ ಅಳಿಯನೂ ದಕ್ಷ ಆಂಡಳಿತದ ಓಟ 361 ಆಗಿ ಇಲ್ಲ"ಷನ ಬಾಯನ್ನು ದೆಹಲಿಯಲ್ಲಿದ್ದ ಒಂದು ಶಕ್ತಿಯುತ ಪಕ್ಷ ಎತ್ತಿ ಹಿಡಿಯಿತು. ಆ ಜಗಳ ಸುಮಾರು ಎಂಟು ತಿಂಗಳುಗಳ ಕಾಲ ಮುಂದುವರಿಯಿತು. ಆರಾಮ್ ಷಾ ತನ್ನ ಸೇನೆಯೊಡನೆ ದೆಹಲಿಗೆ ಬರುತ್ತಿದ್ದಾಗ ಮಾರ್ಗದಲ್ಲಿ ಸತ್ತಾಗ ಇಲ್ತಮಿಷ್ ಸುಲ್ತಾನನಾದ (1211-36). ಇಲ್ತಾಮಷ್ ದೆಹಲಿಯ ಸುಲ್ತಾನರ ಆಡಳಿತದ ನಿಜವಾದ ಸ್ಥಾಪಕ. ಇವನು ದಕ್ಷ ಸೇನಾನಿಯಾಗಿದ್ದ. 1221ರಲ್ಲಿ ಮಂಗೋಲರ ಧಾಳಿಯನ್ನು ಅಡಗಿಸಿ, 1225ರಲ್ಲಿ ಬಂಗಾಳವನ್ನು ವಶಪಡಿಸಿಕೊಂಡ. ಕುತುಬ್-ಉದ್-ದೀನನ ಕೈಬಿಟ್ಟಿದ್ದ ರಣಥಂಬೂರ್ 1226ರಲ್ಲಿ ಇವನ ಕೈವಶವಾಯಿತು. ಬಾಗ್ದಾದಿನ ಕಲೀಫ ಇವನನ್ನು ಭಾರತದ ಸುಲ್ತಾನನೆಂದು ಮಾನ್ಯ ಮಾಡಿದ. ಇದರಿಂದ ಸಂತೋಷಗೊಂಡ ಇಲ್ತಮಿಷ್ ಕಲೀಫನ ಹೆಸರನ್ನು ತನ್ನ ನಾಣ್ಯಗಳಲ್ಲಿ ಸೇರಿಸಿದ. 1232ರಲ್ಲಿ ಗ್ವಾಲಿಯರನ್ನು ವಶಪಡಿಸಿಕೊಂಡ. ಇಲ್ತಮಿಷ್ 1236ರಲ್ಲಿ ಮರಣ ಹೊಂದಿದ. ಕುತುಬ್-ಉದ್-ದೀನನ ಆಳ್ವಿಕೆಯಲ್ಲಿ ಪ್ರಾರಂಭವಾದ ಕುತುಬ್ ಮಿನಾರ್ (ನೋಡಿ) ಇವನ ಕಾಲದಲ್ಲಿ ಪೂರ್ಣವಾಯಿತು. ತನ್ನ ಹಿರಿಯ ಮಗ ಅನಿರೀಕ್ಷಿತವಾಗಿ ಮರಣ ಹೊಂದಿದಾಗ ಹಿರಿಯ ಮಗಳಾದ ರಜಿಯಾಳನ್ನು ಉತ್ತರಾಧಿಕಾರಿಣಿಯಾಗಿ ಇಲ್ತಮಿಷ್ ನೇಮಿಸಿದ್ದ. ಆದರೆ ಸಾಯುವ ಮುನ್ನ ಇವನು ಮನಸ್ಸು ಬದಲಿಸಿದನೆಂದು ಬದುಕಿದ್ದ ಪುತ್ರರ ಪೈಕಿ ಹಿರಿಯನಾಗಿದ್ದ<noinclude></noinclude> per85kvqjun9iozk427r2wlreiqa3yy ಪುಟ:Mysore-University-Encyclopaedia-Vol-6-Part-8.pdf/೫೧ 104 118535 314225 2026-05-01T02:33:05Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೬ ಗುಲಾಮೀ ಸಂತತಿ ಫಿರೂಜ್ ತನ್ನ ಅನಂತರ ಸಿಂಹಾಸನವನ್ನೇರಬೇಕೆಂಬುದು ಇವನ ಅಭಿಲಾಷೆಯಾಗಿ ತ್ತೆಂದೂ ಹೇಳಲಾಗಿದೆ. ಅಂತೂ ಫಿರೂಜ್‌ ಪಟ್ಟಕ್ಕೆ ಬಂದ. ಆದರೆ ಭೋಗಾಸಕ್ತನಾಗಿದ್ದ ಅವನು ಕೊಲೆಯಾದ. ಅತೃಪ್ತ ಜನತೆಯ ಬೆಂಬಲದ... 314225 proofread-page text/x-wiki <noinclude><pagequality level="1" user="Pragathi. BH" /></noinclude>೪೧೬ ಗುಲಾಮೀ ಸಂತತಿ ಫಿರೂಜ್ ತನ್ನ ಅನಂತರ ಸಿಂಹಾಸನವನ್ನೇರಬೇಕೆಂಬುದು ಇವನ ಅಭಿಲಾಷೆಯಾಗಿ ತ್ತೆಂದೂ ಹೇಳಲಾಗಿದೆ. ಅಂತೂ ಫಿರೂಜ್‌ ಪಟ್ಟಕ್ಕೆ ಬಂದ. ಆದರೆ ಭೋಗಾಸಕ್ತನಾಗಿದ್ದ ಅವನು ಕೊಲೆಯಾದ. ಅತೃಪ್ತ ಜನತೆಯ ಬೆಂಬಲದಿಂದ ರಜಿಯಾ ಅಧಿಕಾರಕ್ಕೆ ಬಂದಳು. ರಜಿಯಾ ಬುದ್ಧಿವಂತೆ. ಇಲ್ಲಮಿಷನ ಮರಣಾನಂತರ ರಾಜ್ಯದಲ್ಲಿ ತಲೆದೋರಿದ್ದ ಗಲಭೆಗಳನ್ನು ಅವಳು ಅಡಗಿಸಿ ದೇಶದಲ್ಲಿ ಶಾಂತಿ ಸ್ಥಾಪಿಸಿದಳು. ಅವಳು ಗಂಡಸಿನಂತೆ ಉಡಿಗೆ ತೊಡಿಗೆ ಧರಿಸಿ, ದಕ್ಷತೆಯಿಂದ ಆಡಳಿತ ನಡೆಸುತ್ತಿದ್ದಳು. ಆದರೆ ಆಕೆ ಸ್ತ್ರೀಯಾಗಿದ್ದದ್ದರಿಂದಲೂ ಅಧಿಕಾರದ ಹುದ್ದೆಗಳಿಗೆ ಅವಳು ಮಾಡಿದ ನೇಮಕಗಳಿಂದ ಕೆಲವರಲ್ಲಿ ಅತೃಪ್ತಿ ಉಂಟಾದ್ದರಿಂದಲೂ ಅವಳು ಕೊಲೆಗೆ ಈಡಾದಳು. ಅವಳ ಮೂರು ವರ್ಷಗಳ ಆಳ್ವಿಕೆ ಕೊನೆಗೊಂಡಿತು. ಮುಂದೆ ಸುಲ್ತಾನನಾಗುವ ಸರದಿ ಇಮಿಷನ ಕಿರಿಯ ಮಗ ನಾಸಿರುದ್ದೀನ್ ಮಹಮದನಿಗೆ ಬಂತು (1246). ನಾಸಿರುದ್ದೀನ್ (ಆ. 1246-66) ಸೌಜನ್ಯ ಮತ್ತು ಶ್ರದ್ಧಾಭಕ್ತಿಗಳ ಪ್ರತಿರೂಪವಾಗಿದ್ದ. ಅವನು ಸಾಹಿತ್ಯಪೋಷಕನೂ ಹೌದು. ಆದರೆ ರಾಜ್ಯಭಾರದಲ್ಲಿ ಆಸಕ್ತಿಯಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದ ಹಿಂದೂ ರಾಜರು ದಂಗೆ ಎದ್ದು ಆಡಳಿತ ಶಿಥಿಲವಾಯಿತು. ಮಂಗೋಲರ ಧಾಳಿಗೆ ಎಡೆ ದೊರಕಿತು. ನಾಸಿರುದ್ದೀನ್ ಅಶಕ್ತನಾದರೂ ಅದೃಷ್ಟವಂತ. ಅವನ ಮಾವ ಘಿಯಾಸುದ್ದೀನ್ ಬಲ್ಬನ್ ರಾಜ್ಯದ ಸುಭದ್ರತೆಗೆ ಶ್ರಮಿಸಿ ಅದು ಛಿದ್ರವಾಗುವುದನ್ನು ತಪ್ಪಿಸಿದ. ನಾಸಿರುದ್ದೀನನ ಮರಣಾನಂತರ ಅವನೇ ಸುಲ್ತಾನನಾದ. ಘಿಯಾಸುದ್ದೀನ್ ಬಲ್ಬನ್ (1266-1286) ಈ ವಂಶದ ಸುಲ್ತಾನರಲ್ಲಿ ಪ್ರಸಿದ್ಧ. ಅವನು ಸುಲ್ತಾನನದ ಮೇಲೆ ದುರ್ದಮ್ಯವೂ ಕಠಿಣವೂ ಆದ ಸಮಸ್ಯೆಗಳನ್ನು ಎದುರಿಸಬೇಕಾಯಿತು. ರಾಜ್ಯದ ಆಡಳಿತ ವ್ಯವಸ್ಥೆ, ಮಂಗೋಲರ ಧಾಳಿಯನ್ನು ಅಡಗಿಸುವ ಏರ್ಪಾಡು-ಇವುಗಳಿಗೆ ಅವನು ತ್ವರಿತವಾಗಿ ಗಮನ ಹರಿಸಬೇಕಾಯಿತು. ಉಗ್ರವಾದ ಶಿಕ್ಷೆ ಹಾಗೂ ಕಾನೂನಿನ ಸಹಾಯದಿಂದ ಸುವ್ಯವಸ್ಥೆ ಸ್ಥಾಪಿಸಿದ. ಸಾಸಿರುದ್ದೀನನ ಆಳ್ವಿಕೆಯಲ್ಲಿ ೨೦೦ ಆಡಳಿತವನ್ನು ನಿರ್ವಹಿಸುತ್ತಿದ್ದುದರಿಂದ ಆತ ಅಪಾರ ಅನುಭವಗಳನ್ನು ಪಡೆದಿದ್ದ, ಸುಭದ್ರ ಸರ್ಕಾರಕ್ಕೆ ವ್ಯವಸ್ಥಿತ ಸೇನೆ ಅವಶ್ಯಕವೆಂದು ವಂ|ನಗಂಡು ಸುಸಜ್ಜಿತ ಅಶ್ವಸೇನೆ ಮತ್ತು ಕಾಲಾಳ ಪಡೆಗಳನ್ನು ನಿರ್ಮಿಸಿ, ನುರಿತ ಹಾಗೂ ನಿಷ್ಠರಾದ ಸೇನಾಧಿಕಾರಿಗಳಿಗೆ ಒಪ್ಪಿಸಿದ. ರಾಜ್ಯದ ಸಮಸ್ತ ಅಧಿಕಾರವೂ ಅವನಲ್ಲಿತ್ತು. ಮುಖ್ಯ ಪ್ರಾಂತ್ಯಾಧಿಕಾರಿಗಳಾಗಿದ್ದ ಅವನ ಮಕ್ಕಳಿಗೂ ಹೆಚ್ಚಿನ ಅಧಿಕಾರವಿರಲಿಲ್ಲ. ನ್ಯಾಯಾಡಳಿತದಲ್ಲಿ ಅವನ ಬಂಧುಗಳಿಗೆ ಕೂಡ ಪಕ್ಷಪಾತ ತೋರುತ್ತಿರಲಿಲ್ಲ. ನ್ಯಾಯಾಡಳಿತವನ್ನು ಸಮರ್ಪಕಗೊಳಿಸಲು ಗೂಢಚಾರರನ್ನು ನೇಮಿಸಿದ್ದ. ಅವರು ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ವಿಶಿಷ್ಟ ವಿಚಾರಗಳನ್ನು ಅವನ ಗಮನಕ್ಕೆ ತರುತ್ತಿದ್ದರು. ಗೂಢಚಾರರು ಅಪರಾಧಗಳನ್ನು ತಡೆಗಟ್ಟುತ್ತಿದ್ದರಲ್ಲದೆ, ನಿರಪರಾಧಿಗಳನ್ನು ಅಧಿಕಾರಿಗಳ ಸೇಚ್ಛಾಪ್ರವೃತ್ತಿಯಿಂದ ಪಾರು ಮಾಡುತ್ತಿದ್ದರು. ತನ್ನ ಕಡೆಯ ದಿವಸಗಳಲ್ಲಿ ಸುಲ್ತಾನ ದೊಡ್ಡ ವಿಪತ್ತನ್ನು ಎದುರಿಸಬೇಕಾಯಿತು. ತೈಮೂರನ ಮುಖಂಡತ್ವದಲ್ಲಿ ಮಂಗೋಲರು 1285ರಲ್ಲಿ ಪಂಜಾಬನ್ನು ಮುತ್ತಿದರು. ವೃದ್ಧನಾದ ಸುಲ್ತಾನ ತನ್ನ ಹಿರಿಯ ಮಗನನ್ನು ಸೇನೆಯೊಡನೆ ಕಳುಹಿಸಿದ. ಅವನು ಲಾಹೋರಿಗೆ ಸೇನೆಯೊಡನೆ ಹೋಗುತ್ತಿದ್ದಾಗ, ಹೊಂಚು ಹಾಕುತ್ತಿದ್ದ ಮಂಗೋಲರು ಅವರನ್ನು ಹೊಂದಲು (12861. ಎಂಬತ್ತು ವರ್ಷದ ಬ‌ ಈ ಅನೀರಿಕ್ಷಿತ ವಿಪತ್ತು ಬಲ್ಬನ್ ಈ ಎದುರಿಸಲಾರದವನಾದ. ದೆಹಲಿ ಸುಲ್ತಾನರ ಸಂತತಿಯಲ್ಲಿ ಬಲ್ಬನ್ ಚಿರಸ್ಥಾಯಿಯಾದ ಸ್ಥಾನಗಳಿಸಿದ್ದಾನೆ. ಶೈಶವಾವಸ್ಥೆಯಲ್ಲಿದ್ದ ಮುಸಲ್ಮಾನ್ ರಾಜ್ಯವನ್ನು ಮಂಗೋಲದ ಧಾಳಿಯಿಂದ ರಕ್ಷಿಸಿ ಸುಸಜ್ಜಿತವಾದ ಸೈನ್ಯವನ್ನು ನಿರ್ಮಿಸಿ, ದೇಶದಲ್ಲಿ ಸಾಮಾಜಿಕ ಶಾಂತಿ ನೆಲೆಸುವಂತೆ ಮಾಡಿ ಮುಂದೆ ಅಲ್ಲಾವುದ್ದೀನ್ ಖಿಲ್ಲಿ ರೂಪಿಸಿದ ಆಡಳಿತ ಸುಧಾರಣೆಗಳಿಗೆ ಅವನು ಮಾರ್ಗದರ್ಶಕನಾದ. ಭಾರತದಲ್ಲಿ ಮುಸಲ್ಮಾನರ ಪ್ರಭುತ್ವಕ್ಕೆ ಪ್ರತಿಷ್ಠೆ ತಂದುಕೊಟ್ಟವರಲ್ಲಿ ಬಲ್ಬನ್ ಮೊದಲಿಗ. ಬಲ್ಬನನ ಎರಡನೆಯ ಮಗ ಬುಫ್ರಾಖಾನನ ಮಗ ಕೈಕುಬಾದನನ್ನು ಆಸ್ಥಾನಿಕರು ಸುಲ್ತಾನನ್ನಾಗಿ ಮಾಡಿದರು. ವಿಷಯಾಸಕ್ತನಾಗಿದ್ದ ಈತ ಅಧಿಕಾರ ಕಳೆದುಕೊಂಡ. ಇವನ ಮೂರು ವರ್ಷದ ಮಗನನ್ನು ಸುಲ್ತಾನನ್ನಾಗಿ ಘೋಷಿಸಿದರು. ಈ ವ್ಯವಸ್ಥೆ ಬಹುಕಾಲ ಉಳಿಯಲಿಲ್ಲ. ಆಸ್ಥಾನಿಕರಲ್ಲಿ ಒಳಜಗಳ ಪ್ರಾರಂಭವಾಯಿತು. ಸುಲ್ತಾನನ ಹೆಸರಿನಲ್ಲಿ ಅವರು ತಮ್ಮ ಹಗೆಗಳನ್ನು ನಿರ್ಮೂಲ ಮಾಡಲು ಪ್ರಯತ್ನಿಸಿದರು. ಇದು ಅಶಾಂತಿಗೆ ಎಡೆ ಕೊಟ್ಟಿತು. ಬಾಲ ಸುಲ್ತಾನನನ್ನು ಖಿಲ್ಲಿ ವಂಶದ ಸ್ಥಾಪಕನಾದ ಮಾಲಿಕ್ ಫಿರೂಜ್ ಅಪಹರಿಸಿ, ಅವನ ಹೆಸರಿನಲ್ಲಿ ಮೂರು ತಿಂಗಳು ರಾಜ್ಯಭಾರ ಮಾಡಿದ. ಈ ಹುಡುಗನ ಅಂತ್ಯ ಹೇಗಾಯಿತೆಂಬುದು ತಿಳಿಯದು. ಫಿರೂಜ್ 1290ರಲ್ಲಿ ಸುಲ್ತಾನ್ ಜಲಾಲುದ್ದೀನ್ ಖಿಲ್ಲಿಯೆಂದು ಘೋಷಿಸಿಕೊಂಡು ಖಿಲ್ಲಿ ವಂಶದ ಆಳ್ವಿಕೆಯನ್ನು ಪ್ರಾರಂಭಿಸಿದ. ಇದರೊಂದಿಗೆ ಗುಲಾಮಿ ಸಂತತಿಯ ಆಳ್ವಿಕೆ ಕೊನೆಗೊಂಡಿತು. ಗುಲಾಮೀ ಸಂತತಿಯವರು ತಮ್ಮ ಉತ್ತರಾಧಿಕಾರಿಗಳ ಆಯ್ಕೆಯ ವಿಚಾರದಲ್ಲಿ ಸೂಕ್ತ ನಿಯಮಗಳನ್ನು ರೂಪಿಸುವಲ್ಲಿ ವಿಫಲರಾದರು. ಇದರಿಂದಾಗಿ ಪದೇ ಪದೇ ಸಿಂಹಾಸನಕ್ಕಾಗಿ ಕಾದಾಟ ನಡೆಯುತ್ತಿತ್ತು. ಸುಲ್ತಾನರು ದೇಶದ ರಕ್ಷಣೆ ಹಗೂ ಆಡಳಿತಕ್ಕೆ ಗಮನ ಕೊಡುವುದರ ಬದಲು ತಮ್ಮ ಸ್ಥಾನ ಭದ್ರತೆಗೆ ಹೆಚ್ಚಿನ ಗಮನ ಕೊಡಬೇಕಾಯಿತು. ಇದರಿಂದ ಆಡಳಿತದಲ್ಲಿ ದಕ್ಷತೆ ಇಲ್ಲವಾಯಿತು. ಆಸ್ಥಾನಿಕರು ಮತ್ತು ಶ್ರೀಮಂತ ವರ್ಗದವರಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಪೈಪೋಟಿ, ಮಂಗೋಲರ ಧಾಳಿಗಳು, ಹಿಂದೂ ರಾಜರು ತಮ್ಮ ಸ್ವಾತಂತ್ರ್ಯವನ್ನು ಗಳಿಸಲು ನಡೆಸುತ್ತಿದ್ದ ಪ್ರಯತ್ನ, ತುರ್ಕಿ ಡಾಂಗದವರ ಬಗ್ಗೆ ತೋರುತ್ತಿದ್ದ ಪಕ್ಷವಾತ ಇವು ಅವರ ರಾಜ್ಯ ಕ್ಷೀಣಿಸಲು ಕಾರಣ. ಗುಲಾಮೀ ಸಂತತಿಯವರು ಭಾರತದಲ್ಲಿ ಮತೀಯ ಪ್ರಭುತ್ವವನ್ನು ಸ್ಥಾಪಿಸಿದರು. ಅವರ ರಾಜ್ಯಾಂಗ ಕುರಾನಿನ ನಿಯಮಗಳ ಮೇಲೆ ರೂಪುಗೊಂಡಿತ್ತು. ಸುಲ್ತಾನನನ್ನು ದೇವರ ಪ್ರತಿನಿಧಿ ಎಂದು ಪರಿಗಣಿಸಲಾಗಿತ್ತು. ಮೌಲ್ವಿಗಳು ನಿರೂಪಿಸಿದ ಇಸ್ಲಾಮಿನ ವಿಧಿಗಳಿಗೆ ಅವನು ಬಾಧ್ಯನಾಗಿದ್ದ. ಆದರೆ ಈ ಕಟ್ಟು ಪಾಡಿಗೆ ಒಪ್ಪಲು ಬಲ್ಬನ್ ನಿರಾಕರಿಸಿದ. ಅವನೇ ಇಸ್ಲಾಂ ರಾಜ್ಯಾಂಗ ವಿಧಿಗಳನ್ನು ಕಡೆಗಣಿಸಿದ್ದಲ್ಲದೆ, ರಾಜತ್ವ ದೇವರ ಕೊಡುಗೆ ಮತ್ತು ರಾಜ ಅಸದೃಶ ಪುರುಷ ಎಂದು ಹೇಳಿದ. ಅಷ್ಟೇ ಅಲ್ಲ, ಮಹಮ್ಮದನ ಅನಂತರದ ಮುಖ್ಯ ಸ್ಥಾನರಾಜನದೆಂದು ಹೇಳಿಕೊಂಡ. ಗುಲಾಮೀ ಅರಸರ ಪ್ರಭುತ್ವಕ್ಕೆ ಸೈನ್ಯಶಕ್ತಿ ಅಡಿಪಾಯವಾಗಿತ್ತು. ಅಂತೆಯೇ ಸೈನ್ಯವ್ಯವಸ್ಥೆ ಅನಿವಾರ್ಯವಾಯಿತು. ಆದರೆ ಹಿಂದೂ ರಾಜರಂತೆ ಮಂತ್ರಿಮಂಡಲವನ್ನು ಸ್ಥಾಪಿಸದಿದ್ದುದು ಸುಲ್ತಾನರ ನಿರಕುಂಶ ಪ್ರಭುತ್ವಕ್ಕೆ ಎಡೆ ಮಾಡಿಕೊಟ್ಟಿತು. - ಅವರ ರಾಜ್ಯದಲ್ಲಿ ಹಿಂದೂಗಳು ಎರಡನೆಯ ದರ್ಜೆಯ ಪ್ರಜೆತನದಲ್ಲಿ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಹಿಂದೂ ಮುಸ್ಲಿಂ ಸಾಮರಸ್ಯ ಇಲ್ಲವಾಯಿತು. ಆರ್ಥಿಕ ಸ್ಥಿತಿ ಕ್ಷೀಣಿಸತೊಡಗಿತು. ಕೃಷಿ, ಕೈಗಾರಿಕ ಮತ್ತು ವ್ಯಾಪರಕ್ಕೆ ಸರ್ಕಾರದ ಪ್ರೋತ್ಸಾಹ ಅವಶ್ಯಕವೆಂದು ಸುಲ್ತಾನರು ಪರಿಗಣಿಸಲಿಲ್ಲ. ಶ್ರೀಮಂತ ಹಾಗೂ ಬಡಜನರ ಅಂತರ ದಿನೇ ದಿನೇ ಬೆಳೆಯುತ್ತಿತ್ತು. ದೇಶದಲ್ಲಿ ಆಗಾಗ್ಗೆ ಕ್ಷಾಮಗಳು ಸಂಭವಿಸುತ್ತಿದ್ದವು. ವಾಸ್ತುಶಿಲ್ಪ ಕ್ಷೇತ್ರದಲ್ಲಿ ಇವರು ಹೊಸ ಶೈಲಿಯನ್ನು ರೂಪಿಸಿದಂತೆ ತೊರುವುದಿಲ್ಲ. ಇವರು ಹಿಂದೂ ದೇವಾಲಯಗಳನ್ನು ನಾಶ ಮಾಡಿ ಅವುಗಳ ಸಾಮಗ್ರಿಗಳಿಂದ ಮಸೀದಿಗಳನ್ನು ಕಟ್ಟಿಸಿದರು. ಅವರ ಕಟ್ಟಡಗಳು ಹಿಂದೂ ಶೈಲಿಯನ್ನು ಹೋಲುತ್ತವೆ. ಎಂದು ಹಾವೆಲ್ ಹೇಳಿದ್ದಾರೆ. ಆ ಕಾಲದ ಪ್ರಸಿದ್ಧ ಸ್ಮಾರಕಗಳೆಂದರೆ ಕುವ್ವತ್‌- ವುಲ್-ಇಸ್ಲಾಂ ಮಸೀದಿ ಮತ್ತು ಕುತುಬ್ ಮಿನಾರ್, ಕುವ್ವತ್-ವುಲ್-ಇಸ್ಲಾಂ ಅನ್ನು ಕುತುಬ್-ಉದ್-ದೀನ್ ಕಟ್ಟಿಸಿದ; ಅದರ ಅಂಗಣವನ್ನು ಇಲ್ಲಮಿಷ್ ವಿಸ್ತರಿಸಿದ. ಅದರ ಹೊರ ಆವರಣದಲ್ಲಿ ಕುತುಬ್ ಮಿನಾರ್ ಇದೆ. (ಎಚ್.ವಿ.ಎಸ್.ಎಂ.) ನಾಣ್ಯಗಳು : ಗುಲಾಮೀ ಸಂತತಿಯ ಅರಸರ ನಾಣ್ಯಗಳು ಬಹುಪಾಲು ಚಿನ್ನ ಬೆಳ್ಳಿಗಳ ಟಂಕಗಳು, ಮಿಶ್ರಲೋಹದ ಜಿಕಾಲುಗಳು ಅಥವಾ ದೆಹಲಿವಾಲಾಗಳು ಮತ್ತು ಕಡಿದು ಮೌಲ್ಯದ ಕಾವದ (00ಗಳು, ಈ ಬಣ್ಯಗಳ ಮುಂದಿನಲ್ಲಿ ತಾಮ್ರದ ನಾಣ್ಯಗಳು. ಸಾಮಾನ್ಯವಾಗಿ ಇಸ್ಲಾಂ ಮತ ಸಂದೇಶಗಳೂ ಹಿಂಬದಿಯಲ್ಲಿ ಸುಲ್ತಾನನ ಹೆಸರು, ಮುದ್ರಿತ ಸ್ಥಳ, ಇಸವಿ ಮತ್ತು ಬೆಳ್ಳಿ ಟಂಕಗಳು ಒಂದೇ ತೂಕದವಾಗಿರುತ್ತವೆ. ಸುಮಾರು 172 ಗ್ರೇನ್ ತೂಗುತ್ತವೆ. 13ನೆಯ ಶತಮಾನದಲ್ಲಿ ಪ್ರತಿಯೊಂದು ಟಂಕವೂ 96 ರತಿಗಳಿಗೆ ಸಮನಾಗಿತ್ತು. ಒಂದು ರತಿ 1.8 ಗ್ರೇನ್ ತೂಗುತ್ತಿತ್ತು. 2 ರತಿಗಳು ಸೇರಿದರೆ ಒಂದು ಜಿಕಾಲು ಮತ್ತು 48 ಜಿಕಾಲುಗಳು ಸೇರಿದರೆ ಒಂದು ಟಂಕ ಆಗುತ್ತಿದ್ದವು. ಜಿಕಾಲುಗಳನ್ನು ಚಿನ್ನ ಅಥವಾ ಬೆಳ್ಳಿಯ ಅಂಶವಿರುವ ಮಿಶ್ರಲೋಹದಿಂದ ತಯಾರಿಸುತ್ತಿದ್ದರು. ಚಿನ್ನ ಮತ್ತು ಬೆಳ್ಳಿಗಳ ಅನುಪಾತ 1:10; ಬೆಳ್ಳಿ ಮತ್ತು ತಾಮ್ರಗಳ ಅನುಪಾತ 1:80. ಚಿನ್ನದ ನಾಣ್ಯಗಳು : ಈ ಸಂತತಿಯ ಚಿನ್ನದ ನಾಣ್ಯಗಳು ಬಹಳ ವಿರಳ. ಚಿನ್ನದ ಟಂಕಗಳು ಸುಮಾರು 170 ಗ್ರೇನ್ ತೂಗುತ್ತವೆ. ಇವು ಆಕಾರದಲ್ಲಿ ಗುಂಡಾಗಿದ್ದು ಎರಡು ಪ್ರರೂಪಗಳಲ್ಲಿ ದೊರೆತಿವೆ. 1. ಅಶ್ವಾರೋಹಿ ಪ್ರರೂಪ ಮತ್ತು 2. ಖಲೀಫ ಪರೂಪ. ಅಶ್ವಾರೋಹಿ ಪ್ರರೂಪ : ಈ ಪ್ರರೂಪಿ ನಾಣ್ಯದ ಮುಂಬದಿಯ ವೃತ್ತದೊಳಗೆ ಕೈಯಲ್ಲಿ ದಂಡ ಅಥವಾ ಗದೆಯನ್ನು ಹಿಡಿದಿರುವ ಅಶ್ವಾರೋಹಿಯ ಚಿತ್ರವೂ ಹಿಂಬದಿಯಲ್ಲಿ ಸುಲ್ತಾನನ ಹೆಸರು, ಮುದ್ರಿಸಿದ ಸ್ಥಳ ಇಸವಿ ಮತ್ತು ಇತರ ವಿವರಗಳೂ ಇವೆ.<noinclude></noinclude> bhrjsnw6i2ebnce1sgepkfmrpp7iwfs ಪುಟ:Mysore-University-Encyclopaedia-Vol-6-Part-8.pdf/೨೬ 104 118536 314233 2026-05-01T03:28:23Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುರುಕುಲ 0.51. ಗುರು ಬಿಂಬವನ್ನು ಬೆಳಕು ಮತ್ತು ಕತ್ತಲೆಯ ಪಟ್ಟೆಗಳು ಪರಾಯವಾಗಿ ಆವರಿಸಿರುವಂತೆ ತೋರುವುದು. ಇವು ಗ್ರಹವನ್ನು ಸುತ್ತವರಿದಿರುವ ಮೋಡಗಳೆಂದು ನಂಬಲಾಗಿದೆ. ಏಕೆಂದರೆ ಇವುಗಳಲ್ಲಿನ ವಿವರಗಳು ಕ್ರಮೇಣ ಬದಲ... 314233 proofread-page text/x-wiki <noinclude><pagequality level="1" user="Shreelatha.Halemane" /></noinclude>ಗುರುಕುಲ 0.51. ಗುರು ಬಿಂಬವನ್ನು ಬೆಳಕು ಮತ್ತು ಕತ್ತಲೆಯ ಪಟ್ಟೆಗಳು ಪರಾಯವಾಗಿ ಆವರಿಸಿರುವಂತೆ ತೋರುವುದು. ಇವು ಗ್ರಹವನ್ನು ಸುತ್ತವರಿದಿರುವ ಮೋಡಗಳೆಂದು ನಂಬಲಾಗಿದೆ. ಏಕೆಂದರೆ ಇವುಗಳಲ್ಲಿನ ವಿವರಗಳು ಕ್ರಮೇಣ ಬದಲಾಗುವುದು ಚಿತ್ರ 5. ಗುರುವಿನ ಉಪಗ್ರಹಗಳು ಪ್ರಧಾನ ಗ್ರಹದ ಮೇಲೆ ಮೂಡಿಸುವ ಛಾಯೆಗಳನ್ನು 4 ಮತ್ತು B ಕಲಿಸ್ಟ್ (IV) ಉಪಗ್ರಹದ ಸಂಕ್ರಮವನ್ನು C ಚಿತ್ರದಲ್ಲೂ ಕಾಣಬಹುದು ಕಂಡುಬಂದಿದೆ, ಅಲ್ಲದೆ ಆವರ್ತನಾವಧಿ (ದಿವಸ) ಗುರುವಿನ ಒಂದೊಂದು ಭಾಗದಲ್ಲಿ ಒಂದೊಂದು ಬೆಲೆಯನ್ನು ಪಡೆದಿದೆ. ನಾವು ನೇರವಾಗಿ ಗ್ರಹದ ಘನ ತಲವನ್ನೇ ನೋಡುತ್ತಿದ್ದರೆ ಇಂಥ ದೃಶ್ಯಗಳು ಗೋಚರವಾಗುತ್ತಿರಲಿಲ್ಲ. ಮೇಲೆ ಹೇಳಿದ ಬೆಳಗಿನ ಪಟ್ಟೆಗಳು ಪೂರ್ಣ ಬಿಳಿಯಾಗಿಲ್ಲ. ಅರಿಸಿನ, ಕೆಂಪು ಮತ್ತು ಕೆಲವು ವೇಳೆ ನೀಲಿ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಇಂಥ ವಿನ್ಯಾಸಗಳ ಪೈಕಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದದ್ದೆಂದರೆ 1831 ರಷ್ಟು ಹಿಂದೆಯೇ ದೂರದರ್ಶಕದ ಮೂಲಕ ವೀಕ್ಷಿಸಿದ ಮಹಾ ಕೆಂಪು ಮಚ್ಚೆ ಇದರ ಗಾತ್ರ ಮತ್ತು ಆಕಾರದಲ್ಲಿ ಮಾತ್ರವಲ್ಲ ಬಣ್ಣದಲ್ಲಿ ಕೂಡ ಅಲ್ಪಸ್ವಲ್ಪ ಬದಲಾವಣೆಗಳನ್ನು ಗಮನಿಸಲಾಗಿದೆ. ಮಚ್ಚೆಯ ಸರಾಸರಿ ಉದ್ದ 48,300ಕಿ.ಮೀ ಮತ್ತು ಅಗಲ 16100ಕಿ.ಮೀ ದ್ರವ ಅಥವಾ ಘನ ಕಣಗಳ ಒಂದು ಮಹಾ ತೇಲುದ್ವೀಪವೇ ಇದಾಗಿರಬಹುದೆಂದು ಊಹಿಸಿದ್ದುಂಟು. ಆದರೆ ಈ ಕಣಗಳ ಸ್ವರೂಪ ಏನು? ದ್ವೀಪ ತೇಲುತ್ತಿರುವುದಾದರೆ ಅದನ್ನು ಭರಿಸಿರುವ ಪರಿಭ್ರಮಣ ವ್ಯಾಸ ಅವಧಿ ಕಿ.ಮೀ.ಗಳಲ್ಲಿ ಉಪಗ್ರಹದ ಹೆಸರು ಆವಿಷ್ಕರ್ತೃ ಮತ್ತು ಆವಿಷ್ಕರಣ ವರ್ಷ ಗುರುವಿನಿಂದ ಸರಾಸರಿ ದೂರ ಕಿ.ಮೀ.ಗಳಲ್ಲಿ | ದಿ-ಗ-ಮಿ. ಐದನೆಯದು ಬಾರ್ನಾರ್ಡ್ 1892 1,81,930 11/1/53 240? I ಆಯೋ ಗೆಲಿಲಿಯೋ | 1610 | 4,21,820 118/28 3,200 || ಯುರೋಪಾ ಗೆಲಿಲಿಯೋ [1610 | 6,71,370 313/14 2,880 ||| ಗನಿಮೀಡ್ ಗೆಲಿಲಿಯೋ ||1610 | 10,72,260 73/43 4,960 IN ಕಲಿಸ್ಟ್ ಗೆಲಿಲಿಯೋ ||610 | 18,83,700 ಆರನೆಯದು ಪೆರೈನ್ ಏಳನೆಯದು 1904 1,14,63,200 1905 1,17,36,900 ನಿಕೊಲ್ಸನ್ 1938 | 1,17,53,000 ಹನ್ನೆರಡನೆಯದು | ನಿಕೊಲ್ಸನ್ 1616/32 4,480 250/14 160? 259/14 569 260/12 249 1951 2,09,30,000 625 22? alapdo 1938 2,25,40,000 700 30? 569 279 ಎಂಟನೆಯದು ಮೆಲೋಟ್ [1908 | 2,35,06,000 739 ಒಂಬತ್ತನೆಯದು | ನಿಕೊಲ್ಸನ್ 1914 | 2,36,67,000 | 758 ವಸ್ತುವಿನ ಗತಿವೈಜ್ಞಾನಿಕ ಸ್ಥಿತಿ ಏನು ಇವೇ ಮುಂತಾದ ವಿಚಾರಗಳಿಗೆ ಪರಿಹಾರ ಲಭಿಸಿಲ್ಲ. ಗುರುವಿನ ಉಷ್ಣತೆ ಸುಮಾರು 130 ಕೆ. ಹೈಡೋಜನ್ (ಶೇ.80) ಮತ್ತು ಹೀಲಿಯಂ (ಶೇ.15) ವಿಪುಲವಾಗಿಯೂ ನೈಟ್ರೋಜನ್, ನಿಯಾನ್ ಮತ್ತು ಇತರ ಜಡಾನಿಲಗಳು ಸಾಕಷ್ಟು ವ್ಯಾಪಕವಾಗಿಯೂ ಗುರುವಿನಲ್ಲಿ ಇವೆಯೆಂದು ನಂಬಲಾಗಿದೆ. ಗುರುವಿನಿಂದ ಬರುವ ಬೆಳಕಿನ ರೋಹಿತವೀಕ್ಷಣೆಯಿಂದ ಅಲ್ಲಿ ಅಮೋನಿಯ ಹಾಗೂ ಮೀಥೇನ್‌ ಯಥೇಚ್ಛವಾಗಿವೆಯೆಂದು ತಿಳಿದಿದೆ. ಗುರುವಿನ ಮೋಡಗಳನ್ನು ಭೇದಿಸಿ ಸುಮಾರು 240ಕಿ.ಮೀಗಳಷ್ಟು ಆಳಕ್ಕೆ ಇಳಿದರೆ ಗಟ್ಟಿ ತಳ ದೊರೆಯಬಹುದೆಂದು 250 ಊಹೆ. ಆದರೆ ಈ ದಿಶೆಯಲ್ಲಿ ಯಾವ ಪ್ರತ್ಯಕ್ಷ ಪ್ರಯೋಗಗಳೂ ನಡೆದಿಲ್ಲ. ಉಪಕರಣಸಮೇತವಾದ ಒಂದು ಅನ್ವೇಷಕ ಆಕಾಶನೌಕೆ ಗೆಲಿಲಿಯೊ ಗುರುವಿನ ತಳದಲ್ಲಿ ಇಳಿದು ಅಲ್ಲಿಂದ ರೇಡಿಯೋ ಸ್ಪಂದನಗಳನ್ನು ಪೋಷಿಸಿಲು ಪ್ರಯತ್ನಿಸಿತು. ಚಿತ್ರಗಳಲ್ಲೂ | ಅಮೆರಿಕ ಹಾರಿಬಿಟ್ಟ ಪಯೋನೀರ್ ಆಕಾಶನೌಕೆಗಳು ಗುರುವಿನ ಅನ್ವೇಷಣೆ ನಡೆಸಿವೆ. ಗೆಲಿಲಿಯೊ ಎಂಬ ನೌಕೆ ಸುಮಾರು 10ವರ್ಷ ಅಧ್ಯಯನ ನಡೆಸಿತು. ಉಪಗ್ರಹಗಳು : ಗುರುವಿಗೆ 12 ಉಪಗ್ರಹಗಳಿವೆ. ಈಗ (2010) ಈ ಸಂಖ್ಯೆ ವನ್ನು ಹಾಸಿಗೆ, ಜೀರಾವ ಗ್ರಹಕ್ಕೂ ಇನ್ನಷ್ಟು ಸಂಖ್ಯೆಯಲ್ಲಿ ಉಪಗ್ರಹಗಳಿಲ್ಲ. ಈ ಉಪಗ್ರಹಗಳ ಕೆಲವು ವಿವರಗಳನ್ನು ಮುಂದಿನ ಯಾದಿಯಲ್ಲಿ ಕೊಟ್ಟಿದೆ. ಗುರುವಿನಿಂದ ಉಪಗ್ರಹಗಳ ದೂರ ಏರುತ್ತಿರುವ ಕ್ರಮದಲ್ಲಿ ಅವನ್ನು ಅಳವಡಿಸಿದೆ. ಗುರುವಿನ ಗಾತ್ರದೊಡನೆ ಹೋಲಿಸುವಾಗ ಈ ಉಪಗ್ರಹಗಳು ಯಾವುದಕ್ಕೂ ಭೂಮಿಯ ಗಾತ್ರದೊಡನೆ ಹೋಲಿಸುವಾಗ ಚಂದ್ರನಿಗೆ ಒದಗುವ ಹಿರಿಮೆ ಪ್ರಾಪ್ತವಾಗುವುದಿಲ್ಲ. ಕೆಳಗೆ ಬರೆದಿರುವ ಯಾದಿ ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ಉಪಗ್ರಹದ | ಮಾತೃಗ್ರಹದ ಹೆಸರು ಉಪಗ್ರಹದ ಹೆಸರು ವ್ಯಾಸ ಮೂ.ಗ್ರ=1 ದ್ರವ್ಯರಾಶಿ ಮಾತೃಗ್ರಹದಿಂದ | ಮೂಗ್ರ =1 ಸರಾಸರಿ ದೂರ ಮೂ.ಗ್ರ ವ್ಯಾಸ 1 ಭೂಮಿ 0.28 0.01 30 ಗುರು 0.02 0.00005 3 ಯುರೋಪಾ | ಗುರು 0.02 0.00003 ಗನಿಮಿಡ್ ಗುರು 0.04 0.00008 8 ಗುರು 0.03 0,00005 13 ಚಂದ್ರ ಅಯೋ ಗುರುವಿನ ಮೊದಲ ಐದು ಒಳ ಉಪಗ್ರಹಗಳಿಗೆ (ನಾಲ್ಕು ಗೆಲಿಲಿಯನ್ ಉಪಗ್ರಹಗಳನ್ನೂ ಒಳಗೊಂಡಂತೆ) ಸನ್ನಿಹಿತವಾಗಿ ವರ್ತುಳೀಯ ಕಕ್ಷೆಗಳಿವೆ. ಅವು ಗ್ರಹದ ಸಮಭಾಜಕೀಯ ತಲದ ಒತ್ತಿಗೆ ಇವೆ. ಉಳಿದ ಏಳು ಹೊರ ಉಪಗ್ರಹಗಳಿಗೆ ಉತ್ತೇಂದ್ರೀಯ ಕಕ್ಷೆಗಳಿವೆ. ಕೆಲವು ಕಕ್ಷೆಗಳಂತೂ ಸಮಭಾಜಕೀಯ ತಲಕ್ಕೆ ವಿಪರೀತ ಬಾಗಿಕೊಂಡು ಕೂಡ ಇವೆ. ತೀರ ಹೊರಗಿನ ನಾಲ್ಕು ಉಪಗ್ರಹಗಳು ಗುರುವಿನ ಸುತ್ತ ಪೂರ್ವದಿಂದ ಪಶ್ಚಿಮಕ್ಕೆ ಪರಿಭ್ರಮಿಸುತ್ತವೆ. ಸೌರವ್ಯೂಹದ ಹೆಚ್ಚಿನ ಕಾಯಗಳ ಚಲನೆಗಿಂತ ಭಿನ್ನವಾದ ಚಲನೆಯಿದು, ಗುರುವಿನ ಉಪಗ್ರಹ ಗಾನಿಮಿಡ್‌ಗೆ ವಾಯುಮಂಡಲ ಇರುವುದು ಕಂಡುಬಂದಿದೆ. (ಆ‌.ಆರ್.ಯು) ಪುರಾಣಗಳಲ್ಲಿ ಗುರು : ಒಂಬತ್ತು ಗ್ರಹಗಳಲ್ಲಿ ಒಂದು. ಜೀವ, ಆಂಗಿರಸ, ವಾಚಸ್ಪತಿ, ಬೃಹಸ್ಪತಿ, ಸೂರಿ, ಸುರಗುರು ಎಂಬ ಹೆಸರುಗಳೂ ಇವೆ. ಗುರು ದೇವತೆಗಳಿಗೆ ವಿದ್ಯೆಗಳನ್ನು ಉಪದೇಶ ಮಾಡುತ್ತಾನೆ. ಈತನನ್ನು ದೇವ ಗಂಧರ್ವ ಮನುಷ್ಯ ಮಾಡಿದವರೆಲ್ಲ ಸೂಚಿಸುತ್ತಾರೆ. (ಎಸ್.ಎನ್.ಕೆ) ಗುರುಕುಲ : ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ್ಲಿ ಉಳಿದುಕೊಂಡು ಅವರಿಂದ ಶಿಕ್ಷಣ ಪಡೆಯಲು ಪ್ರಚಾರದಲ್ಲಿದ್ದ ಒಂದು ವ್ಯವಸ್ಥೆ. ಬೌದ್ಧ ಶಿಕ್ಷಣ ಸಂಸ್ಥೆಗಳು ವ್ಯವಸ್ಥಿತ ಸ್ವರೂಪವನ್ನು ತಾಳುವುದಕ್ಕೆ ಮುಂಚೆ ಎಂದರೆ, ವೈದಿಕ ಶಿಕ್ಷಣದ ಉಚ್ಚಾಯಕಾಲದಲ್ಲಿ ಗುರುಗಳು ತಮ್ಮ ವೈಯಕ್ತಿಕ ಹೊಣೆಗಾರಿಕೆಯೆಂದು ಭಾವಿಸಿ ಬೋಧನಕಾರ್ಯವನ್ನು ನಿರ್ವಹಿಸುತ್ತಿದ್ದರು. ಉಪನಯನವಾದ ಅನಂತರ ವಿದ್ಯಾರ್ಥಿ ಶಿಕ್ಷಣಕ್ಕಾಗಿ ತನ್ನ ಗುರುವಿನ ಮನೆಗೆ ಹೋಗಿ, ಶಿಕ್ಷಣವನ್ನು ಮುಗಿಸಿಕೊಂಡು ಸಮಾವರ್ತನದ ಎಂದರೆ ತನ್ನ ಮನೆಗೆ ಮತ್ತೆ ಹಿಂದಿರುಗುವವರೆಗೆ ಗುರುವಿನ ಮನೆಯಲ್ಲಿ ಮನೆಯ ಮಗನಂತೆ (ಅಂತಿವಾಸಿ) ಇರುತ್ತಿದ್ದ. ಗುರುಕುಲದಲ್ಲಿ ವಿದ್ಯಾರ್ಥಿಜೀವನ: ಗುರುಗಳ ಮನೆಯಲ್ಲಿ ವಾಸಿಸುವ ವಿದ್ಯಾರ್ಥಿಯನ್ನು ಛಾಂದೋಗ್ಯ ಉಪನಿಷತ್ತು ಆಚಾರ್ಯಕುಲವಾಸಿಯೆಂದು ಸಂಬೋಧಿಸಿ ಆ ಕಾಲದಲ್ಲಿ ವಿದ್ಯಾರ್ಥಿ ನಡೆದುಕೊಳ್ಳಬೇಕಾದ ರೀತಿ ನೀತಿಗಳನ್ನು ವಿವರಿಸುತ್ತದೆ. ಗುರುಗಳು ಏಳುವುದಕ್ಕೆ ಮುಂಚೆ ಎಂದರೆ ಮುಂಜಾನೆ ನಾಲ್ಕೂವರೆ ಗಂಟೆಗೆ ಶಿಷ್ಯ ಏಳಬೇಕು. ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಸ್ನಾನಮಾಡಬೇಕು. ಅನಂತರ ಬೆಳಗಿನ ಪ್ರಾರ್ಥನೆ (ಸಂಧ್ಯಾ), ಮುಗಿಸಿ ಯಜ್ಞಕುಂಡವನ್ನು<noinclude></noinclude> 7mck8z7zr4eu731gfk8uvd9kc5ctgga ಪುಟ:Mysore-University-Encyclopaedia-Vol-6-Part-8.pdf/೨೭ 104 118537 314234 2026-05-01T03:28:32Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 259 ಗುರುಕುಲ ಸಿದ್ಧಪಡಿಸಬೇಕು. ಅಲ್ಲದೆ ಗುರುಗಳಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು, ಸ್ನಾನಕ್ಕೆ ನೀರು ಕೊಡುವುದು, ಅವರ ನೆನವನ್ನು ಸಿದ್ಧಪಡಿಸುವದು ಪಾತ್ರ ಪದಾರ್ಥಗಳನ್ನು ತೊಳೆದಿಡುವುದು. ದನಕರುಗಳಿದ್ದರೆ ಅವ... 314234 proofread-page text/x-wiki <noinclude><pagequality level="1" user="Shreelatha.Halemane" /></noinclude>259 ಗುರುಕುಲ ಸಿದ್ಧಪಡಿಸಬೇಕು. ಅಲ್ಲದೆ ಗುರುಗಳಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು, ಸ್ನಾನಕ್ಕೆ ನೀರು ಕೊಡುವುದು, ಅವರ ನೆನವನ್ನು ಸಿದ್ಧಪಡಿಸುವದು ಪಾತ್ರ ಪದಾರ್ಥಗಳನ್ನು ತೊಳೆದಿಡುವುದು. ದನಕರುಗಳಿದ್ದರೆ ಅವನ್ನು ಮೇವಿಗೆ ಬಿಡುವುದು-ಇವೇ ಮುಂತಾದ ಮನೆಗೆಲಸಗಳನ್ನೂ ಮಾಡಬೇಕಾಗಿತ್ತು. ಬೆಳಗಿನ ಅಧ್ಯಯನ ನಂತರ ಭಿಕ್ಷಾಟನೆಗೆ ಹೋಗಿ, ತಂದ ಅನ್ನವನ್ನು ಗುರುಗಳಿಗೆ ತೋರಿಸಿ ಊಟ ಮಾಡಬೇಕಾಗಿತ್ತು. ಮಧ್ಯಾಹ್ನದ ಅಧ್ಯಯನಾನಂತರ ಸಂಜೆ ಅಗ್ನಿಹೋಪಕ್ಕೆ ಸಂಬಂಧಿಸಿದ ಕಾವ್ಯಸಂಚಯನಾದಿ ಕ್ರಿಯೆಗಳನ್ನು ನಿರ್ವಹಿಸಬೇಕಾಗಿತ್ತು. ರಾತ್ರಿ ಊಟಕ್ಕೆ ಹೋಗುವವರೆಗೆ ಸ್ವತಃ ಅಧ್ಯಯನ ಮಾಡಬೇಕಾಗಿತ್ತು. ಪುಸ್ತಕಗಳು ಇಲ್ಲದಿದ್ದ ಆ ಕಾಲದಲ್ಲಿ ವೇದಪಠನ, ಚರ್ಚೆ ಮುಂತಾದ ವ್ಯಾಸಂಗ ವಿಧಾನವನ್ನು ಅನುಸರಿಸುತ್ತಿದ್ದರು. ಗುರುಗಳು ಮಲಗಿದ ಮೇಲೆ ಶಿಷ್ಯ ಮಲಗಬೇಕಾಗಿತ್ತು. ವೈದಿಕ ಬ್ರಾಹ್ಮಣರ ಹಾಗೂ ಪುರೋಹಿತರ ಮನೆಗಳಲ್ಲಿ ಅಗ್ನಿ ಹೋತ್ರ ಇತ್ತೀಚಿನ ವರೆಗೂ ಎಂದರೆ, ಪ್ರಶ. 10ನೆಯ ಶತಮಾನದವರೆಗೂ ಪ್ರಚಾರದಲ್ಲಿತ್ತು. ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ವಿವಾಹವಾಗಿ ಗೃಹಸ್ಥಾಶ್ರಮವನ್ನು ಸೇರಿದ ಮೇಲೆ ಅಗ್ನಿಹೋತ್ರ ಒಂದು ವ್ರತಾಚರಣೆಯಾಗಿ ನಡೆದುಕೊಂಡು ಬರುತ್ತಿತ್ತು. ಆದ್ದರಿಂದ ಗುರುಕುಲ ಜೀವನದಲ್ಲಿ ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೆಲ್ಲ ತಪ್ಪದೆ ಅಭ್ಯಸಿಸ ಬೇಕಾಗಿತ್ತು. ಪೌರೋಹಿತ್ಯವನ್ನು ಮುಂದೆ ವೃತ್ತಿಯಾಗಿ ಅನುಸರಿಸುವವರಿಗಂತೂ ech evile urba ವಿದ್ಯಾಭ್ಯಾಸಕ್ಕೆ ಗುರುಕುಲ ಪದ್ಧತಿಯಲ್ಲಿದ್ದ ಸೌಲಭ್ಯಗಳು: ವಿದ್ಯಾಭ್ಯಾಸಕ್ಕೆ ಗುರುಕುಲ ಪದ್ಧತಿ ಸೂಕ್ತವಾದ ವ್ಯವಸ್ಥೆಯೆಂದು ಅಂದಿನ ಶಿಕ್ಷಣವೇತ್ತರು ಅರಿತಿದ್ದರು. ಬರವಣಿಗೆ ಇನ್ನೂ ಗೊತ್ತಿರದ ಹಾಗೂ ಪುಸ್ತಕಗಳೂ ಇಲ್ಲದ ಆ ಕಾಲದಲ್ಲಿ ಎಲ್ಲವನ್ನೂ ಗುರುಗಳ ಬಾಯಿಂದ ಕೇಳಿ ತಿಳಿದುಕೊಳ್ಳಬೇಕಾಗಿತ್ತು ವೇದಗಳಂಥ ಪವಿತ್ರ ಸಾಹಿತ್ಯವನ್ನು ಅದರ ಶುದ್ಧ ಸ್ವರೂಪದಲ್ಲಿ ಪಠಿಸಿ ಕಲಿಯಬೇಕಾಗಿದ್ದುದರಿಂದ ಅಧ್ಯಯನಕಾಲದಲ್ಲಿ ಗುರುಗಳ ನೇತೃತ್ವ ಅನಿವಾರ್ಯವೇ ಆಗುತ್ತಿತ್ತು. ಸಂಜೆಯ ವೇಳೆಯಲ್ಲಿ ಬಾಯಿಪಾಠದ ಮೂಲಕ ಹೃದ್ಗತ ಮಾಡಿಕೊಳ್ಳುವಾಗ ದೋಷಗಳನ್ನು ತಿದ್ದಿಕೊಳ್ಳಲು ಗುರುಗಳ ಸಮ್ಮುಖದಲ್ಲಿ ಆ ಕಾರ್ಯವನ್ನು ಮಾಡುವುದೂ ಅಗತ್ಯವಾಗುತ್ತಿತ್ತು. ಜೊತೆಗೆ ತಂದೆಯ ಮನೆಯಿಂದ ದೂರವಾಗಿ ಗುರುಗಳ ಮನೆಯಲ್ಲಿರುವುದರಿಂದ ಲಭಿಸಬಹುದಾದ ಇತರ ಶಿಕ್ಷಣ ಸೌಲಭ್ಯಗಳನ್ನೂ ಅಂದಿನವರು ಅರಿತುಕೊಂಡಿದ್ದರು. ತಮ್ಮ ನಗರದಲ್ಲಿ ಪ್ರಸಿದ್ಧರೆನಿಸಿದ ಗುರುಗಳಿದ್ದರೂ ರಾಜಗೃಹ, ವಾರಾಣಸಿ, ಮುಂತಾದ ನಗರಗಳ ರಾಜಮಹಾರಾಜರು ಶಿಕ್ಷಣಕ್ಕಾಗಿ ತಮ್ಮ ಮಕ್ಕಳನ್ನು ಬಹುದೂರದಲ್ಲಿದ್ದ ತಕ್ಷಶಿಲೆಯಂಥ ವಿದ್ಯಾಕೇಂದ್ರಗಳಿಗೆ ಕಳಿಸುತ್ತಿದ್ದ ಅಂಶವನ್ನು ತಿಲಮುಟ್ಟಿ ಜಾತಕ ತಿಳಿಸುತ್ತದೆ. ಅದರಿಂದ ತಮ್ಮ ಮಕ್ಕಳಲ್ಲಿರಬಹುದಾದ ಸಿರಿವಂತಿಕೆಯ ಗರ್ವ ಅಹಂಕಾರಾದಿ ಹಮ್ಮುಬಿಮ್ಮುಗಳು ನಿರ್ಮೂಲವಾಗಿ ಅವರು ಜೀವನದಲ್ಲಿ ಶೀತೋಷ್ಣಾದಿ ಕಷ್ಟಗಳನ್ನು ತಡೆದುಕೊಳ್ಳುವ ಶಕ್ತಿಪಡೆಯುವರೆಂದೂ ಜೀವನದ ರೀತಿನೀತಿಗಳನ್ನು ಅರಿತುಕೊಳ್ಳುವರೆಂದೂ ಭಾವಿಸಿದ್ದರು. ಗುರುಗಳ ಮನೆಯಲ್ಲಿ ಉಳಿದುಕೊಂಡು ಅವರ ನೇತೃತ್ವದಲ್ಲಿ ಜೀವನ ನಡೆಸಬೇಕಾಗಿದ್ದುದರಿಂದ ವ್ಯಾಸಂಗ ಸುಸೂತ್ರವಾಗಿ ನಡೆಯುವುದರ ಜೊತೆಗೆ ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅನುಕರಿಸುವ ಅವಕಾಶವೂ ದೊರೆಯುತ್ತಿತ್ತು. ಸಮಾನ ವಯಸ್ಸಿನ ಇತರ ವಿದ್ಯಾರ್ಥಿಗಳೊಡನೆಯೂ ಸುತ್ತಣ ಸಾಮಾನ್ಯ ಜನತೆಯೊಡನೆಯೂ ವರ್ತಿಸುವಾಗ ವಿದ್ಯಾರ್ಥಿಗಳಲ್ಲಿ ಇದ್ದಿರಬಹುದಾದ ಭಾವಾತಿರೇಕಗಳೂ ನಡೆನುಡಿಯ ಓರೆಕೋರೆಗಳೂ ಸರಿಹೋಗಿ ಸಮಾಜದಲ್ಲಿ ನಡೆದುಕೊಳ್ಳಬೇಕಾದ ಕ್ರಮದ ಪರಿಚಯವಾಗಲೂ ಅವಕಾಶವಿತ್ತು. ವಿದ್ಯಾರ್ಥಿಗಳ ಊರು ಹತ್ತಿರದಲ್ಲಿದ್ದರೆ ಹಬ್ಬ ಹುಣ್ಣಿಮೆಗಳಲ್ಲಿ ಹೋಗಿ ಬರಲು ಅನುಮತಿಯಿರುತ್ತಿದ್ದರೂ ಸರಾರು ಮೈಲಿಗಳಿಂದ ಬಂದಿರುತ್ತಿದ್ದ ವಿದ್ಯಾರ್ಥಿಗಳಿಗೆ ಅದು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣವನ್ನು ಮುಗಿಸಿ ಸಮಾವರ್ತನವಾದ ಮೇಲೆಯೆ ಊರಿಗೆ ಅವರು ಹಿಂದಿರುಗಬೇಕಾಗುತ್ತಿತ್ತು. ರಸ್ತೆ ಮತ್ತು ವಾಹನ ಸೌಲಭ್ಯಗಳು ಅಷ್ಟಾಗಿ ಇಲ್ಲದಿದ್ದ ಆ ಕಾಲದಲ್ಲಿ ಅದು ಅನಿವಾರ್ಯವೇ ಆಗುತ್ತಿತ್ತು. ಹಲವು ಸಂದರ್ಭಗಳಲ್ಲಿ ತಂದೆತಾಯಿಗಳು ತಮ್ಮ ಮಕ್ಕಳು ಶಿಕ್ಷಣ ಮುಗಿಸಿ ಬರುವುದನ್ನು ಚಾತಕಪಕ್ಷಿಗಳಂತೆ ಕಾದು ನೋಡಬೇಕಾಗುತ್ತಿತ್ತು. ಕೆಲವರಂತು ತಮ್ಮ ಜೀವಿತಕಾಲದಲ್ಲಿ ಮಕ್ಕಳನ್ನು ನೋಡಬಲ್ಲವೇ ಎಂದು ಅನುಮಾನಿಸುತ್ತಿದ್ದುದೂ ಉಂಟು. ಗುರುಕುಲ ಪದ್ಧತಿ ಶಿಕ್ಷಣಕ್ಕೆ ಉತ್ತಮವಿಧಾನವೆಂದು ಅಂದಿನ ಶಿಕ್ಷಣವೇತ್ತರು ಪರಿಗಣಿಸಿದ್ದರೂ ಎಲ್ಲ ವಿದ್ಯಾರ್ಥಿಗಳೂ ಗುರುಗಳ ಬಳಿಯಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುತ್ತಿದ್ದಂತೆ ತೋರುವುದಿಲ್ಲ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಇದ್ದುಕೊಂಡು ಹತ್ತಿರದ ಗುರುಮಠವೊಂದಕ್ಕೆ ಹೋಗಿ ಬರುತ್ತಿದ್ದರು. ಉಪನಯನಾ ನಂತರ ವಿದ್ಯಾರ್ಥಿಗಳು ಗುರುವಿನ ಮನೆಗೆ ಶಿಕ್ಷಣಕ್ಕೆ ಹೋಗಬೇಕೆಂದು ಸ್ಮೃತಿ ಸೂಚಿಸುತ್ತದೆ. ಪೂರ್ವ ಮತ್ತು ಮಧ್ಯ ಭಾರತದಿಂದ ಪಶ್ಚಿಮ ಭಾರತದಲ್ಲಿದ್ದ ತಲೆಯಂಥ ದೂರದ ವಿದ್ವಾಂದ್ರಗಳಿಗೆ ವೇದ ಮತ್ತು ಹಣನೆಂಟು ಶಾಸ್ತ್ರಗಳಲ್ಲಿ ಅಧ್ಯಯನ ನಡೆಸತಕ್ಕವರು ಮಾತ್ರ ಹೋಗುತ್ತಿದ್ದರು. ಅಷ್ಟು ದೂರದ ಪ್ರಯಾಣವನ್ನು ಕೈಕೊಳ್ಳಲು ಅವರಿಗೆ 15-16 ವರ್ಷ ವಯಸ್ಸಾದರೂ ಆಗಿರಬೇಕಾಗಿತ್ತು. ಬಡವರ ಮಕ್ಕಳು ಮಾತ್ರ ಅವುಗಳ ಶಿಕ್ಷಣಕ್ಕೆ 12 - 13ನೆಯ ವರ್ಷ ವಯಸ್ಸಿನಲ್ಲೇ ಗುರುಗಳ ಮನೆಯನ್ನು ಸೇರುತ್ತಿದ್ದಂತೆ ತೋರುತ್ತದೆ. ಅವರು ತಮ್ಮ ಆಹಾರಕ್ಕಾಗಿ ಭಿಕ್ಷಾಟನೆ ಮಾಡಬೇಕಾಗುತ್ತಿತ್ತು. ಶ್ರೀಮಂತರು ತಮ್ಮ ಮಕ್ಕಳು ತಮ್ಮ ತಮ್ಮ ಯೋಗ ಕ್ಷೇಮವನ್ನು ನೋಡಿ ಇರುವಷ್ಟು ದೊಡ್ಡವರಾಗುವ ತನಕ ಉಪನಯನವಾಗಿದ್ದರೂ ಹತ್ತಿರದ ಯಾರಾದರೂ ಗುರುಗಳ ಬಳಿ ಶಿಕ್ಷಣ ಪಡೆಯಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಿರಬೇಕು. ಬೇಕಾದ ಹಾಗೆ ಐಶ್ವರ್ಯ ಹೊಂದಿದ್ದ ರಾಜ ಮಹಾರಾಜರಂಥ ಶ್ರೀಮಂತರು ಅಗತ್ಯ ವ್ಯವಸ್ಥೆಯನ್ನು ಮಾಡಿಕೊಂಡು ತಮಗೆ ಉಚಿತವೆನಿಸುವ ಗುರುಗಳಿದ್ದ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ಕಳಿಸುತ್ತಿದ್ದರು. ಗುರುಗಳು ಒಂದೇ ಊರಿನಲ್ಲಿದ್ದ ಪಕ್ಷದಲ್ಲಿ ವಿದ್ಯಾರ್ಥಿಗಳು ತಂದೆಯ ಮನೆಗೆ ಬದಲು ಗುರುಗಳ ಮನೆಯಲ್ಲಿ ವಾಸಿಸುತ್ತಿದ್ದರೇ ಎಂಬುದು ತಿಳಿಯದ ವಿಷಯ. ವನಾಂತರ ಪ್ರದೇಶಗಳಲ್ಲಿ ಗುರುಕುಲಗಳು: ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವೀಯುತ್ತಿದ್ದ ಆಶ್ರಮಗಳಂತೆ ಗುರುಕುಲಗಳೂ ವನಾಂತರದ ನೀರವ ಪ್ರದೇಶಗಳಲ್ಲಿ ಏರ್ಪಟ್ಟಿದ್ದುವೆನ್ನುವುದು ನಿಜ. ಭಾರತದ ಸಂಸ್ಕೃತಿ ನಾಗರಿಕತೆಗಳು ವಿಕಸಿಸಿದ್ದು ನಗರಗಳಲ್ಲಲ್ಲ; ವನಾಂತರದ ನೀರವವೂ ರಮ್ಯವೂ ಆದ ಪವಿತ್ರ ಕ್ಷೇತ್ರಗಳಲ್ಲಿ. ಆದರೆ ಈ ಮಾತು ಮುಖ್ಯವಾಗಿ ಧರ್ಮ ಮತ್ತು ತತ್ತ್ವ ಸಿದ್ಧಾಂತಗಳ ವಿಕಾಸಕ್ಕೆ ಅನ್ವಯಿಸುತ್ತದೆ. ವೇದಾಧ್ಯಯನ ಪವಿತ್ರ ಕಾರ್ಯವೆಂದು ಪರಿಗಣಿಸಿದ್ದುದರಿಂದ ಮೊದಮೊದಲು ಅದಕ್ಕಾಗಿ ನಾಂತರದ ನಿರ್ಜನ ಪ್ರದೇಶಗಳನ್ನು ಆರಿಸಿಕೊಳ್ಳಲಾಗುತ್ತಿತ್ತು. ಗೋಪದ ಮತ್ತು ಸಾಮ ವಿಧಾನ ಬ್ರಾಹ್ಮಣಗಳು ಬ್ರಹ್ಮಚಾರಿ ಭಿಕ್ಷಾಟನೆಗೆ ಮಾತ್ರ ಊರಿಗೆ ಹೋಗಬೇಕೆಂದೂ ಮಿಕ್ಕ ಕಾಲಗಳಲ್ಲಿ ಊರಹೊರಗಿನ ನೀರವ ವಾತಾವರಣದಲ್ಲಿರ ಬೇಕೆಂದೂ ವಿಧಿಸುತ್ತವೆ. ಉಪನಿಷತ್ತಿನ ಋಷಿಗಳು ಬೌದ್ಧಗುರುಗಳೂ ತಮ್ಮ ತತ್ತ್ವಸಿದ್ಧಾಂತಗಳನ್ನು ಮೊದಲು ಅಂಥ ವನಾಂತರದ ನೀರವ ಪ್ರದೇಶಗಳಲ್ಲಿ ಕಂಡುಕೊಂಡು ಅನಂತರ ಅವನ್ನು ತಮ್ಮ ಅನುಯಾಯಿಗಳಿಗೆ ಬೋಧಿಸಿದರು. ವಾಲ್ಮೀಕಿ, ಕಣ್ವ, ಸಾಂದೀಪನಿ ಮುಂತಾದ ಋಷಿಗಳು ತಮ್ಮ ಆಶ್ರಮದಲ್ಲಿ ವೈದಿಕ, ಧಾರ್ಮಿಕ ಮತ್ತು ತತ್ತ್ವಶಾಸ್ತ್ರದ ಶಿಕ್ಷಣದಂತೆ ವ್ಯಾಕರಣ, ಭಾಷಾಶಾಸ್ತ್ರ, ಖಗೋಳಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳ ಶಿಕ್ಷಣಕ್ಕೂ ಅವಕಾಶ ಕಲ್ಪಿಸಿದ್ದರೂ ವನಾಂತರ ಪ್ರದೇಶಗಳಲ್ಲಿ ಜೀವಿಸುತ್ತಿದ್ದರು. ವಾರಾಣಸಿಸಿಯ ಗುರುಗಳೊಬ್ಬರು ವೇದಾಧ್ಯಯನಕ್ಕಾಗಿ ನಗರ ಜೀವನದ ಜಂಜಡದಿಂದ ದೂರವಿರಲು ಹಿಮಾಲಯದ ತಪ್ಪಲಿಗೆ ತೆರಳಿದ ಅಂಶ ಜಾತಕವೊಂದರ (ತಿತ್ತಿರಿ) ಕಥೆಯಲ್ಲಿ ಬರುತ್ತದೆ. ಅವರ ಆಹಾರಾದಿ ಅವಶ್ಯಕತೆಗಳನ್ನು ಅಲ್ಲಿಗೆ ಅನತಿ ದೂರದಲ್ಲಿದ್ದ ಹಳ್ಳಿಯೊಂದರ ಜನತೆ ಪೂರೈಸುತ್ತಿದ್ದರಂತೆ ಆದರ ಸಾಹಿತ್ಯಾನರ ಹಾಗೂ ವೃತ್ತಿಪರ ವಿದ್ಯೆಯನ್ನು ಕಲಿಯತಕ್ಕವರು ಕಾಡಿಗೆ ಅಧ್ಯಯನಕ್ಕೆ ಹೋಗುತ್ತಿರಲಿಲ್ಲವೆಂದು ತೋರುತ್ತದೆ. ಗ್ರಾವ ಅಥವಾ ನಗರಗಳಲ್ಲಿ ವಾಸಿಸುತ್ತಿದ್ದ ಗುರುಗಳ ಮನೆಯಲ್ಲಿ ಉಳಿದುಕೊಂಡು ಅವರು ಅಧ್ಯಯನ ಮಾಡುತ್ತಿದ್ದಿರಬೇಕು. ತಕ್ಷಶಿಲೆಯ ವಿದ್ಯಾರ್ಥಿಗಳನೇಕರು ಗಾಂಧಾರದ ಮಹಾನಗರದಲ್ಲಿದ್ದ ತಮ್ಮ ಗುರುಗಳ ಬಳಿಯಲ್ಲಿದ್ದರೆಂಬ ಅಂಶವನ್ನು ಅನೇಕ ಜಾತಕದ ಕಥೆಗಳು ಸೂಚಿಸುತ್ತವೆ. ಸ್ಮೃತಿಗಳೂ ಆ ಬಗ್ಗೆ ಸಾಕ್ಷಿಗಳನ್ನೂ ಒದಗಿಸುತ್ತವೆ. ಕಾರಿನಲ್ಲಿ ಕಳ್ಳಕಾಕದ ಕಾಟ ಪಟ್ಟಿದಾಗ ಅಥವಾ ಯಾರಾದರೂ ಸತ್ತಾಗ ಗುರುಕುಲಕ್ಕೆ ರಜೆ ಕೊಡಬೇಕೆಂದು ಮನುಸ್ಮೃತಿ ಸೂಚಿಸುತ್ತದೆ. ಅಧ್ಯಾಪಕರೂ ವಿದ್ಯಾರ್ಥಿಗಳು ಕಾಡಿನಲ್ಲಿ ವಾಸಿಸುತ್ತಿದ್ದರೆ ಇಂಥ ಸೂಚನೆಗೆ ಅವಕಾಶವಿರುತ್ತಿರಲಿಲ್ಲ. ನಿಷ್ಠೆಯ ಜೀವನ: ಗುರುಕುಲದಲ್ಲಿ ವಿದ್ಯಾರ್ಥಿಗಳು ಬ್ರಹ್ಮಚರ್ಯದ ನಿಷ್ಠಾ ಜೀವನವನ್ನು ನಡೆಸಬೇಕಾಗಿತ್ತು. ಗುಣಶೀಲಗಳ ನಿರೂಪಣೆಗೆ ಮಹತ್ತ್ವವಿದ್ದ ಅಂದಿನ ಶಿಕ್ಷಣದ ಗುರಿಯ ಸಾಧನೆಗೆ ಇದು ತೀರ ಅಗತ್ಯವಾಗಿತ್ತು. ಒಬ್ಬೊಬ್ಬ ಗುರುವಿನ ಬಳಿಯೂ 10-15 ಮಂದಿ ವಿದ್ಯಾರ್ಥಿಗಳಿರುತ್ತಿದ್ದರು. ಅವರೆಲ್ಲರ ನೈತಿಕ ಮತ್ತು ಸಾಮಾಜಿಕ ವರ್ತನೆಗಳ ಮೇಲೂ ಗುರುಗಳು ಕಣ್ಣಿಟ್ಟು ನೋಡುತ್ತಿದ್ದರು. ಅವರಲ್ಲಿ ಬಡವಿದ್ಯಾರ್ಥಿಗಳು ಭಿಕ್ಷಾನ್ನದಿಂದ ಜೀವಿಸುತ್ತಿದ್ದರು. ಮಿಕ್ಕವರು ಗುರುಗಳ ಮನೆಯಲ್ಲಿ ಅವರ ಹಿರಿಯ ಮಕ್ಕಳಂತೆ ಊಟವಸತಿ ಪಡೆಯುತ್ತಿದ್ದರು. ಗುರುಗಳೊಬ್ಬರು ವಾರಾಣಸಿಯ ರಾಜಕುಮಾರನಿಗೂ ತಮ್ಮ ಮನೆಯಲ್ಲಿ ಊಟವಸತಿಗಳಿಗೆ ಏರ್ಪಡಿಸಿದ್ದುದೂ ಅದಕ್ಕಾಗಿ ಅವನು ಸೂಕ್ತವೆನಿಸುವಂತೆ ಗುರುದಕ್ಷಿಣೆ ಕೊಡಲಾಶಿಸಿ ದ್ದುದೂ ತಿಲಮುಟ್ಟಿ ಜಾತಕದಲ್ಲಿ ಉಲ್ಲೇಖವಾಗಿದೆ.<noinclude></noinclude> 851sjopsa8y20broqe07udpuddmc86d ಪುಟ:Mysore-University-Encyclopaedia-Vol-6-Part-15.pdf/೭ 104 118538 314480 2026-05-01T09:16:36Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ದೇಶಗಳಲ್ಲಿ ಸಾಹಿತ್ಯ, ವಿಜ್ಞಾನ, ಲಲಿತಕಲೆ, ಪತ್ರಿಕೋದ್ಯಮ, ವ್ಯವಸಾಯ, ರಾಜಕಾರಣ, ಗ್ರಂಥಾಲಯವಿಜ್ಞಾನ, ಕಾಯದೆ-ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಪ್ರತಿಷ್ಠಿತ ವ್ಯಕ್ತಿಗಳ ಜೀವನ ಪರಿಚಯ... 314480 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ದೇಶಗಳಲ್ಲಿ ಸಾಹಿತ್ಯ, ವಿಜ್ಞಾನ, ಲಲಿತಕಲೆ, ಪತ್ರಿಕೋದ್ಯಮ, ವ್ಯವಸಾಯ, ರಾಜಕಾರಣ, ಗ್ರಂಥಾಲಯವಿಜ್ಞಾನ, ಕಾಯದೆ-ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದ ಪ್ರತಿಷ್ಠಿತ ವ್ಯಕ್ತಿಗಳ ಜೀವನ ಪರಿಚಯಗಳನ್ನು ಸವಿಸ್ತಾರವಾಗಿ ತಿಳಿಸಿಕೊಡುತ್ತವೆ. ಭಾರತದಲ್ಲಿ ಕೋಲ್ಕತದ ಇನ್‌ಸ್ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ಸ್ಟಡೀಸ್ ಎಂಬ ಸಂಸ್ಥೆಯ ಡಿಕ್ಷನರಿ ಆಫ್ ಸ್ಯಾಷನಲ್ ಬಯಾಗ್ರಫಿ ಎಂಬುದು ಭಾರತದ ಪ್ರಸಿದ್ಧ ವ್ಯಕ್ತಿಗಳ ಜೀವನ ಪರಿಚಯಕ್ಕೆ ಸಂಬಂಧಿಸಿದ ಕೋಶ. 1800-1947ರ ಅವಧಿಯಲ್ಲಿ ಜೀವಿಸಿದ್ದ ಸುಮಾರು 1400 ಅಗ್ರಗಣ್ಯ ಭಾರತೀಯರ ಬಗ್ಗೆ ಪರಿಚಯಗಳನ್ನು ಕೊಡುವಂಥ ಕೋಶವಿದು. ಜೀವನಚರಿತೆಗೆ ಸಂಬಂದಿಸಿದ ಗ್ರಂಥಗಳನ್ನು ಖಾಸಗಿ ಸಂಘ ಸಂಸ್ಥೆಗಳೂ ವ್ಯಕ್ತಿಗಳೂ ಪಕಟಿಸುವ ಪರಿಪಾಠ ಇದೆ. ಮೆಕ್‌ ಗ್ರಾ ಹಿಲ್ ಕಂಪನಿಯ ಪಕಟಣೆ ಮಾಡರ್ನ್ ಮೆನ್ ಆಫ್ ಸೈನ್ಸ್ ಎಂಬ ಪುಸ್ತಕ ಈಚಿನ ವಿಜ್ಞಾನಿಗಳ ಜೀವನಚರಿತ್ರೆಯನ್ನು ಕುರಿತದ್ದು. ಐಸಾಕ್ ಅಸಿಮೋವ್ ಎಂಬುವನ ಬಯೋಗ್ರಾಫಿಕಲ್ ಎನ್‌ಸೈಕ್ಲೋಪೀಡಿಯ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಇದೇ ಬಗೆಯದು. ಟೈಮ್ಸ್ ಆಫ್ ಇಂಡಿಯ ಡಿಕ್ಷನರಿ ಅಂಡ್ ಇಯರ್ ಬುಕ್ ಇನ್‌ಕ್ಲೋಡಿಂಗ್ ಹೂ ಈಸ್ ಹೂ ಎಂಬುದು ಜೀವನಚರಿತ್ರೆಯನ್ನೂ ಒಳಗೊಂಡಿರುತ್ತದೆ. ಆಂಗ್ಲ ವಿದ್ವಾಂಸ ಸಿ.ಇ.ಬೂಕ್‌ಲ್ಯಾಂಡ್ ಎಂಬಾತ ಸಂಪಾದಿಸಿರುವ ಡಿಕ್ಷನರಿ ಆಫ್ ಇಂಡಿಯನ್ ಬಯಾಗ್ರಫಿಯಲ್ಲಿ 1750-1905 ರ ಅವಧಿಯಲ್ಲಿ ಜೀವಿಸಿದ್ದ ಪ್ರಸಿದ್ಧ ಭಾರತೀಯ ವ್ಯಕ್ತಿಗಳ ಬಗ್ಗೆಯೂ ಭಾರತಕ್ಕೆ ಸೇವೆ ಸಲ್ಲಿಸಿದ ವಿದೇಶೀಯರ ಬಗ್ಗೆಯೂ ವಿವರಗಳು ದೊರೆಯುತ್ತವೆ. ಭಾರತದ ವಿವಿಧ ಭಾಷೆಗಳಲ್ಲಿಯ ವಿಖ್ಯಾತ ಲೇಖಕರ ಕಿರುಪರಿಚಯವನ್ನು ನವದೆಹಲಿಯ ಸಾಹಿತ್ಯ ಅಕಾಡೆಮಿ ಸಿದ್ಧಪಡಿಸಿರುವ ಇಂಡಿಯನ್ ರೈಟರ್ಸ್- ಹೂ ಈಸ್ ಹೂ ಎಂಬ ಗ್ರಂಥದಲ್ಲಿ ಕಾಣಬಹುದು. ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಇನ್ನಿತರ ಗ್ರಂಥಗಳೆಂದರೆ ಮರಾಠಿ ಭಾಷೆಯ ಚರಿತ್ರಕೋಶ. ಇದನ್ನು ಸಿದ್ಧೇಶ್ವರ ಶಾಸ್ತ್ರಿ ಚಿತ್ರಾವ ಅವರು ಸಿದ್ಧಪಡಿಸಿದ್ದಾರೆ. ಮೂರು ಸಂಪುಟಗಳಲ್ಲಿರುವ ಈ ಕೋಶದಲ್ಲಿ ಮೌರ್ಯ ಚಂದ್ರಗುಪ್ತನಿಂದ ಗಾಂಧಿಯುಗದವರೆಗಿನ ಅವಧಿಯ ಪ್ರಖ್ಯಾತ ಭಾರತೀಯರ ಬಗ್ಗೆ ವಿವರಗಳನ್ನು ಕೊಟ್ಟಿದೆ. ಮೊದಲ ಸಂಪುಟ ಪ್ರಾಚೀನ ಯುಗಕ್ಕೂ ಎರಡನೆಯ ಸಂಪುಟ ಮಧ್ಯಯುಗಕ್ಕೂ ಮೂರನೆಯ ಸಂಪುಟ ಅರ್ವಾಚೀನ ಯುಗಕ್ಕೂ ಮೀಸಲಾಗಿದೆ. ಬಂಗಾಲಿ ಭಾಷೆಯಲ್ಲಿ ಶಶಿಭೂಷಣ ವಿದ್ಯಾಲಂಕಾರ ಎಂಬುವರು ಸಿದ್ಧಪಡಿಸಿರುವ 5 ಸಂಪುಟಗಳ ಜೀವಕೋಶ, ಬ್ರಜೇಂದ್ರನಾಥ ಬಂದೋಪಾಧ್ಯಾಯ ನಿಂದ ಸಂಪಾದಿತವಾಗಿ ಬಂಗೀಯ ಸಾಹಿತ್ಯ ಪರಿಷತ್ತಿನಿಂದ 9 ಸಂಪುಟಗಳಲ್ಲಿ ಪ್ರಕಟವಾಗಿರುವ ಸಾಹಿತ್ಯ ಸಾಧಕ ಚರಿತ ಮಾಲಾ, ಕನ್ನಡದಲ್ಲಿ ಆರ್. ನರಸಿಂಹಾಚಾರ್ಯರಿಂದ ಸಂಪಾದಿತವಾಗಿ 3 ಸಂಪುಟಗಳಲ್ಲಿ ಪಕಟವಾಗಿರುವ ಕರ್ನಾಟಕ ಕವಿಚರಿತೆ, ವೆಂಕಟೇಶ ಸಾಂಗಲಿಯವರ ಸಿರಿಗನ್ನಡ ಗ್ರಂಥಕರ್ತರ ಚರಿಕೋಶ ಹೀಗೆ ಹಲವಾರು ಜೀವನ ಚರಿತ್ರೆಯ ಕೋಶಗಳನ್ನು ಹೆಸರಿಸಬಹುದು. ಗೆಜೆಟಿಯರ್‌ಗಳು, ಪ್ರವಾಸಿ ಕೈಪಿಡಿಗಳು ಮತ್ತು ಭೂಪಟ ಪುಸ್ತಕಗಳು : ಗ್ರಂಥಾಲಯದ ಪರಾಮರ್ಶನ ವಿಭಾಗದಲ್ಲಿ ಇಂಥ ಪ್ರಕಟನೆಗಳು ಅವಶ್ಯ ಇರುತ್ತವೆ. ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ಕೆಲವಾರು ವಿವರಗಳನ್ನೂ ಒಳಗೊಂಡಿರುವ ಗೆಜೆಟಿಯರ್ ಒಂದು ಕೋಶದಂತೆಯೇ ಉಪಯೋಗಕ್ಕೆ ಬರುತ್ತದೆ. ಮೇಲಿನ ವಿವರಗಳನ್ನು ಒಳಗೊಂಡ ಕೋಶಸದೃಶ ಗ್ರಂಥಗಳನ್ನು ಭೌಗೋಳಿಕ ನಿಘಂಟು ಎಂದು ಕರೆಯುವುದು ವಾಡಿಕೆಯಾದರೂ ಗೆಜೆಟಿಯರ್ ಎಂಬ ಹೆಸರೇ ಹೆಚ್ಚು ವಾಡಿಕೆಯಲ್ಲಿದೆ. ಪ್ರಮುಖ ಗೆಜೆಟಿಯರುಗಳಲ್ಲಿ ಅಮೆರಿಕದ ಗ್ರಂಥಾಲಯ ಸಂಘ ಪ್ರಕಟಿಸುತ್ತಿರುವ ಅಮೆರಿನಕ್ ಲೈಬ್ರರಿ ಅಸೋಸಿಯೇಷನ್ ಗ್ಲಾಸರಿ ಆಫ್ ಲೈಬ್ರರಿ ಟರ್ಮ್ಸ್ ಎಂಬ ಗ್ರಂಥದಲ್ಲಿ ಭೌಗೋಳಿಕ ನಿಘಂಟೆಂಬ ಹೆಸರಿನಲ್ಲಿರುವ ಗೆಜೆಟಿಯರ್, ಗೆಜೆಟಿಯರ್ ಆಫ್ ಇಂಡಿಯ, ಮೈಸೂರು ಗೆಜೆಟಿಯರ್, ಕೊಲಂಬಿಯ ಲಿಪಿನ್‌ಕಾಟ್‌ ಗೆಜೆಟಿಯರ್ ಆಫ್ ದಿ ವರ್ಲ್ಡ್, ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯ, ಭಾರತದ ರಾಜ್ಯಗಳಲ್ಲಿನ ಜಿಲ್ಲೆಗಳಿಗೆ ಸಂಬಂಧಿಸಿದ ಜಿಲ್ಲಾ ಗೆಜೆಟಿಯರ್‌ಗಳು ಈ ಮುಂತಾದವುಗಳನ್ನು ಹೆಸರಿಸಬಹುದು. - ಪ್ರವಾಸೀ ಕೈಪಿಡಿಗಳು : ಪ್ರವಾಸಿಗರ ಅನುಕೂಲಕ್ಕೆಂದೇ ವಿಶೇಷ ರೀತಿಯಲ್ಲಿ ರಚಿತವಾಗಿರುವ ಕೈಪಿಡಿಗಳೂ (ಹ್ಯಾಂಡ್ ಬುಕ್ಸ್) ಗ್ರಂಥಾಲಯದ ಪರಾಮರ್ಶನ ವಿಭಾಗದಲ್ಲಿ ದೊರೆಯುತ್ತವೆ. ಒಂದು ದೇಶದ, ರಾಜ್ಯದ, ಪ್ರಾಂತ್ಯದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಎಲ್ಲ ಮಾಹಿತಿಗಳನ್ನು - ಚಾರಿತ್ರಿಕ ಇತಿಹಾಸ, ಭೌಗೋಳಿಕ ಲಕ್ಷಣ, ಸಾರಿಗೆ ಸಂಪರ್ಕ, ಮನರಂಜನೆಯ ಸ್ಥಳಗಳು, ವಸತಿಸೌಲಭ್ಯ ಮುಂತಾದ ವಿವರಗಳನ್ನು - ನೀಡುವಂಥ ಪುಸ್ತಕಗಳು ಇದ್ದು ಅವು ಆಯಾ ವಿಭಾಗದಲ್ಲಿ ಅಧ್ಯಯನ ಮಾಡುವವರಿಗೂ ಪ್ರವಾಸಿ ಜನಗಳಿಗೂ ಹೆಚ್ಚು ಉಪಯೋಗಕ್ಕೆ ಬರುತ್ತವೆ ಒಂದು ರಾಷ್ಟ್ರದ ಅಥವಾ ರಾಜ್ಯದ 220 ಸಮಾಚಾರ ಇಲಾಖೆಯಾಗಲೀ ಇಲ್ಲವೇ ಪ್ರವಾಸೋದ್ಯಮ ವಿಭಾಗವಾಗಲೀ ಇಂಥ ಪ್ರವಾಸೀ ಕೃಷಿಡಿಗಳನ್ನು ಕಿರುಹೊತ್ತಿಗೆಯ ರೂಪದಲ್ಲೂ ಇಲ್ಲವೇ ಸಣ್ಣ ಮಸ್ತು'ಗಳ ರೂಪದಲ್ಲೂ ಹೊರತರಬಹುದು. ಅಮೆರಿಕದ ಗ್ರಂಥಾಲಯ ಸಂಘದ ಟ್ರಾವೆಲ್ ಗೈಡ್ಸ್ ಅಂಡ್ ಗೈಡ್ಸ್ ಬುಕ್ಸ್' ಎಂಬ ಕಟಣೆಯಲ್ಲಿ ಪ್ರದೇಶ, ಪಟ್ಟಣ, ಕಟ್ಟಡ, ಭೇಟಿ ಕೊಡಬೇಕಾದ ಸ್ಥಳಗಳು ಮುಂತಾದವುಗಳ ಬಗ್ಗೆ ವಿವರಗಳನ್ನು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಕೊಡಲಾಗಿದೆ. ಪ್ರವಾಸೀ ಕೈಪಿಡಿಗಳಲ್ಲಿ ಸ್ಥಳ ಸನ್ನಿವೇಶವನ್ನು ಸೂಚಿಸುವ ನಕ್ಷೆಗಳೂ ಛಾಯಾಚಿತ್ರಗಳೂ ಅಗತ್ಯವಾದಷ್ಟು ಅಂಕಿ-ಅಂಶಗಳೂ ಇರುತ್ತವೆ. ಪ್ರಪಂಚದ ಎಲ್ಲ ರಾಷ್ಟ್ರಗಳ ಸರ್ಕಾರಗಳೂ ಪ್ರವಾರೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಇಂಥ ಪ್ರವಾಸಿ ಕೈಪಿಡಿಗಳ ಘಟಣೆಯ ಕೆಲಸವನ್ನು ಮಾಡುತ್ತಿವೆ ಪ್ರವಾಸಿಗಳ ಅನುಕೂಲಕ್ಕೊಸ್ಕರ ಇಂಥ ಕೃಷಿಷಿಗಳ ಆನರದಲ್ಲೂ ವೈಶಿಷ್ಟ್ಯ ಎದ್ದುಕಾಣುತ್ತದೆ ಕೈಪಿಡಿಗಳ ಚಿಲ್ಲಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಬೇಡೇಕರ್ಸ್ ಗೈಡ್ಸ್, ಮೆಕ್‌ ಗ್ರಾ ಹಿಲ್ ಕಂಪನಿಯ ಪಾಕೆಟ್ ಟ್ರಾವೆಲ್ಸ್ ಗೈಡ್ಸ್, ಫಾಡರ್ ಗೈಡ್ಸ್ ಟು ಇಂಡಿಯ - ಇವೇ ಮುಂತಾದ ಪ್ರವಾಸಿ ಕೈಪಿಡಿಗಳು ಬಳಕೆಯಲ್ಲಿವೆ. ಇಂಡಿಯನ್ ಬ್ರಾಡ್‌ಷಾ ಎಂಬುದು ಪ್ರವಾಸಿಗರಿಗೆ ಅತ್ಯಂತ ಉಪಯುಕ್ತವಾದ ಕೈಪಿಡಿ ಹಾಗೂ ಪರಾಮರ್ಶನ ಗ್ರಂಥ. ಭಾರತದ ಎಲ್ಲ ರೈಲ್ವೆ ಹಾಗೂ ವಿಮಾನಸಾರಿಗೆಯ ವೇಳಾಪಟ್ಟಿಗಳನ್ನೂ ಟಿಕೇಟು ದರಗಳನ್ನೂ ಇದರಲ್ಲಿ ಕೊಟ್ಟಿದೆ. ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನೂ ಸಮಾವೇಶಗೊಳಿಸಿ ತಿಂಗಳಿಗೊಮ್ಮೆ ಪ್ರಕಟಣೆಗಳನ್ನು ತರಲಾಗುತ್ತದೆ. ಭಾರತದಲ್ಲಿಯ ಗಿರಿಧಾಮಗಳ ಮತ್ತು ಆರೋಗ್ಯಧಾಮಗಳ ಬಗ್ಗೆಯೂ ಪ್ರಮುಖ ಪ್ರವಾಸೀ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆಗಳ ವೇಳಾಪತ್ರಿಕೆಯನ್ನೂ ಈ ಗ್ರಂಥದಲ್ಲಿ ಕಾಣಬಹುದು. - ಭೂಪಟ ಪುಸ್ತಕ : ಸಾಮಾನ್ಯವಾಗಿ ಒಂದು ದೇಶದ ಅಥವಾ ಪ್ರದೇಶದ ಸ್ವಾಭಾವಿಕ ಸನ್ನಿವೇಶಗಳನ್ನು - ಮೇರೆಗಳು, ನದಿ, ಬೆಟ್ಟ, ಪಟ್ಟಣ, ಅಕ್ಷಾಂಶ ರೇಖಾಂಶ – ಗುರುತಿಸಿರುವ ಭೂಪಟಗಳ ಪುಸ್ತಕ. ಇದರ ಜೊತೆಗೆ ಆಯಾ ದೇಶದಲ್ಲಿನ ರಸ್ತೆ, ರೈಲುಮಾರ್ಗಗಳು, ಬಂದರುಗಳು, ಕಾರ್ಖಾನೆಗಳಿರುವ ಸ್ಥಳಗಳು, ಜಿಲ್ಲಾಕೇಂದ್ರಗಳು, ರಾಜಧಾನಿಗಳು, ತಾಲ್ಲೂಕು ಕೇಂದ್ರಗಳು, ಶೈಕ್ಷಣಿಕ ಕೇಂದ್ರಗಳು ಹೀಗೆ ಹಲವಾರು ವಿವರಗಳೂ ಇರುತ್ತವೆ. ಇವಲ್ಲದೆ ಒಂದು ಪ್ರದೇಶದ ಸ್ವಾಭಾವಿಕ ಸಸ್ಯವರ್ಗವನ್ನೂ ವಾಯುಗುಣವನ್ನೂ ಖನಿಜಸಂಪತ್ತನ್ನೂ ರಾಜಕೀಯ ವಿಭಾಗಗಳನ್ನೂ ವಾರ್ಷಿಕ ಮಳೆಬೆಳೆಗಳನ್ನೂ ನೀರಾವರಿ ಕೆಲಸಗಳನ್ನು ತೋರಿಸಿ ಕೊಡುವ ವಿವಿಧ ಭೂಪಟಗಳೂ ಇದರಲ್ಲಿ ಸೇರಿರುತ್ತವೆ. ಇವಲ್ಲದೆ ತಾಲ್ಲೂಕು ಎಲ್ಲೆ, ಜಿಲ್ಲಾ ಗಡಿ, ರಾಜ್ಯದ ಎಲ್ಲೆ, ರಾಷ್ಟ್ರದ ಗಡಿ, ಅಂತಾರಾಷ್ಟ್ರೀಯ ಎಲ್ಲೆ- ಇವೆಲ್ಲವನ್ನೂ ಅಟ್ಲಾಸು ಒಳಗೊಂಡಿರುತ್ತದೆ. ಐತಿಹಾಸಿಕ ಬದಲಾವಣೆಗಳಿಗೆ ಅನುಗುಣವಾಗಿ ಒಂದು ರಾಷ್ಟ್ರ ಅಥವಾ ರಾಜ್ಯ ಬೇರೆ ಬೇರೆ ಅವಧಿಯಲ್ಲಿ ತಾಳಿದ ರೂಪಗಳನ್ನು ವಿವರಿಸುವ ರಾಜಕೀಯ ಭೂಪಟಗಳು ಇರುತ್ತವೆ. ಈ ಎಲ್ಲ ಅಂಶಗಳನ್ನುಳ್ಳ ಭೂಪಟಗಳು ಭೂಪಟಶಾಸ್ತಾನುಸಾರ ಆ ವಿಭಾಗದ ಪರಿಣತರಿಂದ ತಯಾರುಗೊಂಡಿರುತ್ತದೆ. ಭೂಪಟಗಳನ್ನು ಒಂದು ನಿರ್ದಿಷ್ಟ ಅಳತೆಯ ಮಾನಕ್ಕೆ (ಸ್ಟೇಲ್) ಅನುಗುಣವಾಗಿ ಸಿದ್ಧಗೊಳಿಸಿರುತ್ತಾರೆ. ಅಹ್ಲಾಸುಗಳು ಭೂಪಟಗಳ ಕೋಶವೇ ಆಗಿರುವ ಕಾರಣ ಪರಾಮರ್ಶನೆಯ ಕೆಲಸ ತ್ವರಿತವಾಗಿ ನಡೆಯುತ್ತದೆ. ಪ್ರಮುಖ ಅಪ್ಲಾಸುಗಳಲ್ಲಿ ದಿ ಟೈಮ್ಸ್ ಅಟ್ಲಾಸ್ ಆಫ್ ದಿ ವರ್ಲ್ಡ್ (ಲಂಡನ್ ಪ್ರಕಟಣೆ), ದಿ ಆಕ್ಸ್‌ಫರ್ಡ್ ಅಪ್ಲಾಸ್, ಹ್ಯಾಮಂಡ್ ಅಂಬಾಸೆಡರ್ ಅಟ್ಲಾಸ್ ಆಫ್ ದಿ ವರ್ಲ್ಡ್, ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ ವರ್ಲ್ಡ್ ಅಕ್ಲಾಸ್ ಆಫ್ ದಿ ವರ್ಲ್ಡ್, ಬ್ಯಾಂಡ್ ಮ್ಯಾಕ್‌ನಲ್ಲಿ ಕಾಸ್ಟೋಪಾಲಿಟನ್ ವರ್ಲ್ಡ್ ಅಪ್ಲಾಸ್, ರೀಡರ್ಸ್ ಡೈಜೆಸ್ಟ್ ಪತ್ರಿಕೆಯವರ ದಿ ಗ್ರೇವ್ ವರ್ಲ್ಡ್ ಅಪ್ಲಾಸ್, ಮೆಡಾಲಿಯನ್ ವರ್ಲ್ಡ್ ಅಪ್ಲಾಸ್, ನ್ಯೂ ವರ್ಲ್ಡ್ ಅಪ್ಲಾಸ್ ಹೀಗೆ ಅನೇಕ ಬಗೆಯ ಭೂಪಟ ಪುಸ್ತಕಗಳಿವೆ. ది ಸ್ವಾತಂತ್ರ್ಯ ಪೂರ್ವದಲ್ಲಿ ಭಾರತಕ್ಕೇ ಮೀಸಲಾದ ಪ್ರತ್ಯೇಕ ಅಕ್ಲಾಸುಗಳಿರಲಿಲ್ಲ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಅಕ್ಲಾಸಿನ ಅಗತ್ಯಗಳನ್ನು ಮನಗಂಡು ನ್ಯಾಷನಲ್ ಅಟ್ಲಾಸ್ ಆರ್ಗನೈಸೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಈ ಸಂಸ್ಥೆ ಕೇಂದ್ರ ಶಿಕ್ಷಣ ಶಾಖೆಯ ಆಡಳಿತಕ್ಕೊಳಪಟ್ಟಿತ್ತು. 1957 ರಲ್ಲಿ ಈ ಸಂಸ್ಥೆ ನ್ಯಾಷನಲ್ ಅಟ್ಲಾಸ್ ಆರ್ಗನೈಸೇಷನ್‌ ಎಂಬ ಪ್ರಾರಂಭಿಕ ಆವೃತ್ತಿಯನ್ನು ಪ್ರಕಟಿಸಿತು. ಸ್ವತಂತ್ರ ಭಾರತದ ರೂಪರೇಷೆಗಳು ಇದರ ಪ್ರಮುಖ ವಿಷಯ. ಶಿವಪ್ರಸಾದ್ ಚಟರ್ಜಿ ಎಂಬುವರಿಂದ ಸಂಪಾದಿಸಲ್ಪಟ್ಟ ಈ ಅಕ್ಲಾಸಿನಲ್ಲಿ 25" X 14" ಆಕಾರದ 26 ಭೂಪಟಗಳಿವೆ. ಅಕ್ಲಾಸಿನ ಪ್ರಾರಂಭದಲ್ಲಿ ಭೂಪಟಗಳು ಪ್ರತಿನಿಧಿಸುವ ಅಂಶಗಳನ್ನು ಸಾದ್ಯಂತವಾಗಿ ವಿವರಿಸುವ ಟಿಪ್ಪಣಿಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗಳಲ್ಲಿ ಕೊಡಲಾಗಿದೆ. ಭಾರತ ಮತ್ತು ಪ್ರಪಂಚ, ಭೂರಚನೆ, ಜಲ ಪ್ರವಾಹಗಳು, ಮಳೆ, ಅರಣ್ಯ ಮತ್ತು ಭೂಸಂಪತ್ತು, ಪಶುಸಂಪತ್ತು, ವಿದ್ಯುಚ್ಛಕ್ತಿ, ರೈಲ್ವೆ ಮಾರ್ಗಗಳು, ಖನಿಜಗಳು, ಉದ್ಯಮಗಳು, ನೀರಾವರಿ ಸೌಕರ್ಯಗಳು, ಆಹಾರಧಾನ್ಯಗಳು,<noinclude></noinclude> lj9tlok12bx1qpft59ncakrv2c7h38f ಪುಟ:Mysore-University-Encyclopaedia-Vol-6-Part-15.pdf/೮ 104 118539 314482 2026-05-01T09:16:45Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 229 ಗ್ರಂಥಾಲಯ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆ, ಆರೋಗ್ಯ, ಪುರಾತತ್ತ್ವ ಮತ್ತು ಪ್ರವಾಸೋದ್ಯಮ – ಹೀಗೆ ಭಾರತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಭೂಪಟಗಳು ಈ ಅಕ್ಲಾಸಿನಲ್ಲಿವೆ. ಇತ್ತೀಚೆಗೆ ಭಾರತದಲ್ಲಿ ಪ್ರಕಟವಾಗ... 314482 proofread-page text/x-wiki <noinclude><pagequality level="1" user="Pragathi. BH" /></noinclude>229 ಗ್ರಂಥಾಲಯ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆ, ಆರೋಗ್ಯ, ಪುರಾತತ್ತ್ವ ಮತ್ತು ಪ್ರವಾಸೋದ್ಯಮ – ಹೀಗೆ ಭಾರತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಭೂಪಟಗಳು ಈ ಅಕ್ಲಾಸಿನಲ್ಲಿವೆ. ಇತ್ತೀಚೆಗೆ ಭಾರತದಲ್ಲಿ ಪ್ರಕಟವಾಗುತ್ತಿರುವ ಅಕ್ಲಾಸುಗಳಲ್ಲಿ ಬ್ರಿಜ್‌ಬಾಸಿ ವರ್ಲ್ಡ್ ಅಪ್ಲಾಸು, ಶಾರದಾ ಅಟ್ಲಾಸು ಮತ್ತು ಇತರ ಪ್ರಾಂತೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಅಲ್ಲಾಸುಗಳೂ ಜನಪ್ರಿಯವಾಗುತ್ತಿವೆ. ಭಾರತ ಸರ್ಕಾರದ ಪ್ರಕಾಶನ ವಿಭಾಗದವರಿಂದ ಇಂಡಿಯ ಇನ್ ಮ್ಯಾಪ್ಸ್ ಎಂಬ ಅಪ್ಲಾಸು ಉಲ್ಲೇಖಾರ್ಹ. ಗ್ರಂಥಾಲಯದ ಪರಾಮರ್ಶನ ವಿಭಾಗದಲ್ಲಿ ವಿವಿಧ ಅಟ್ಟಾಸುಗಳನ್ನು ಸಂಗ್ರಹಿಸಿಡಲಾಗಿದ್ದು ಅಧ್ಯಯನಾಸಕ್ತರಿಗೆ, ಸಂಶೋಧಕರಿಗೆ ವಿಶಿಷ್ಟ ಪರಾಮರ್ಶನ ಸೇವೆ ನಿಯತಕಾಲಿಕೆಗಳ ನಿರ್ದೇಶಿಕೆಗಳು ಮತ್ತು ಸಮಾಚಾರ ಸಾರಗಳು : ಒಂದು ನಿರ್ದಿಷ್ಟ ಕಾಲಾವಧಿಗೊಮ್ಮೆ ಪ್ರಕಟವಾಗುವ ನಿಯತಕಾಲಿಕೆಗಳನ್ನೂ (ಪೀರಿಯಾಡಿಕಲ್ಸ್) ಆ ನಿಯತಕಾಲಿಕೆಗಳಲ್ಲಡಗಿರುವ ವಿಷಯಗಳ ಸಮಾಚಾರ ಸಾರಗಳನ್ನೂ (ಇನ್ಸರ್‌ಮೇಷನ್ ಆಬ್‌ಸ್ಟ್ರಾಕ್ಟ್‌) ಗ್ರಂಥಾಲಯದ ಪರಾಮರ್ಶನ ವಿಭಾಗ ಒಳಗೊಂಡಿರುತ್ತದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಹಳೆಯ ಮತ್ತು ಹೊಸ ನಿಯತಕಾಲಿಕೆಗಳ ಪಟ್ಟಿಯನ್ನು ತಯಾರಿಸುವಾಗ ಅವುಗಳ ಸಂಪಾದಕರ, ಪ್ರಕಾಶಕರ ವಿಳಾಸಗಳು, ಪಕಟಣೆಯ ಕಾಲಾವಧಿ, ಅಚ್ಚಾಗುವ ಪ್ರತಿಗಳ ಸಂಖ್ಯೆ, ಪುಸ್ತಕ ವಿಮರ್ಶೆ, ಜಾಹೀರಾತು ಇತ್ಯಾದಿ ವಿಷಯಗಳ ಬಗ್ಗೆ ಬರುವ ಹಲವಾರು ಸಂದೇಹಗಳನ್ನು ನಿಯತಕಾಲಿಕೆಗಳ ನಿರ್ದೇಶಿಕೆಗಳು (ಡೈರೆಕ್ಟರಿಸ್) ನಿವಾರಿಸುತ್ತವೆ. ಪ್ರಪಂಚದಲ್ಲಿ ಪ್ರಕಟವಾಗುವ ನಿಯತಕಾಲಿಕೆಗಳ ಬಗ್ಗೆ ಮಾಹಿತಿಯನ್ನು ಕೊಡುವ ಹಲವಾರು ನಿರ್ದೇಶಿಕೆಗಳಿದ್ದರೆ, ಒಂದು ದೇಶಕ್ಕೇ ಸೀಮಿತವಾಗಿರುವ ನಿರ್ದೇಶಿಕೆಗಳೂ ಇರಬಹುದು. ಇವಲ್ಲದೆ ಒಂದೇ ವಿಷಯವನ್ನು ಕುರಿತ ನಿರ್ದೇಶಿಕೆಗಳೂ ಇರುತ್ತವೆ. ವರ್ಲ್ಡ್ ಲಿಸ್ಟ್ ಸೈನ್‌ಟಿಫಿಕ್ ಪೀರಿಯಾಡಿಕಲ್ಸ್ ನಂಥ ನಿರ್ದೆಶಿಕೆಗಳು ಬಹಳ ಉಪಯೋಗಕ್ಕೆ ಬರುತ್ತವೆ. ಉಲ್‌ರಿಚ್ ಇಂಟರ್‌ನ್ಯಾಷನಲ್‌ ಪೀರಿಯಾಡಿಕಲ್ಸ್ ಡೈರೆಕ್ಟರಿ ಎಂಬುದರಲ್ಲಿ ಪ್ರಪಂಚದಲ್ಲಿ ವಿವಿಧ ವಿಷಯಗಳನ್ನು ಕುರಿತು ಪ್ರಕಟವಾಗುವ (ದೈನಿಕ ಪತ್ರಿಕೆಗಳನ್ನು ಬಿಟ್ಟು ಸುಮಾರು 40,000 ನಿಯತಕಾಲಿಕೆಗಳ ಬಗ್ಗೆ ಮಾಹಿತಿ ಒದಗುತ್ತದೆ. ಸಮಾವೇಶಗೊಂಡ ನಿಯತಕಾಲಿಕೆಗಳನ್ನು ವಿಷಯಾನುಕ್ರಮದಲ್ಲಿ ಕೊಟ್ಟು, ವಿಷಯಗಳನ್ನು ಅಕಾರಾದಿ ಕ್ರಮದಲ್ಲೂ ಹೊಂದಿಸಲಾಗಿದೆ. ಈ ಅನುಬಂಧಕ್ಕೆ ಮೊದಲು ಹೊಸದಾಗಿ ಪ್ರಾರಂಭವಾದ ಮತ್ತು ನಿಲುಗಡೆಯಾದ ನಿಯತಕಾಲಿಕೆಗಳ ಶೀರ್ಷಿಕೆಗಳನ್ನು ಅಕಾರಾದಿಯಾಗಿ ಕೊಟ್ಟಿದೆ. ವಿಲ್ಲಿಂಗ್ಸ್ ಪ್ರೆಸ್ ಗೈಡ್, ಆಯರ್ಸ್ ಡೈರೆಕ್ಟರಿ ಆಫ್ ನ್ಯೂಸ್‌ ಪೇಪರ್ ಅಂಡ್ ಪೀರಿಯಾಡಿಕಲ್ಸ್, ಲಂಡನಿನಿಂದ ಪ್ರಕಟವಾಗುವ ನ್ಯೂಸ್‌ಪೇಪರ್ ಪ್ರೆಸ್ ಡೈರೆಕ್ಟರಿ -ಇವು ಪ್ರಮುಖ ನಿರ್ದೇಶಿಕೆಗಳು, ವಿವಿಧ ಭಾಷೆಗಳಲ್ಲಿ ಹಾಗೂ ಅನೇಕ ವಿಷಯಗಳ ಮೇಲಿನ ನಿಯತಕಾಲಿಕೆಗಳ ಬಗೆಗೆ ವಿವರಗಳನ್ನು ಕೊಡುವ ಪರಾಮರ್ಶನ ನಿರ್ದೇಶಿಕೆಗಳು ಭಾರತದಲ್ಲೂ ಪ್ರಕಟವಾಗುತ್ತಿವೆ. ಭಾರತದ ವೃತ್ತಪತ್ರಿಕೆಗಳ ರಿಜಿಸ್ಟ್ರಾರ್ ಜನರಲ್ ಪ್ರಕಟಿಸುವ ಆನ್ಯುಯಲ್ ರಿಪೋರ್ಟ್ ಎಂಬುದು ಒಂದು ನಿರ್ದೇಶಿಕೆಯೇ. 1965 ರಿಂದ ಇದನ್ನು ಪ್ರೆಸ್ ಇನ್ ಇಂಡಿಯ ಎಂಬ ಹೆಸರಿನಲ್ಲಿ ಪ್ರಕಟಿಸಲಾಗುತ್ತಿದೆ. ಭಾರತದಲ್ಲಿ ಪ್ರಕಟವಾಗುವ ಎಲ್ಲ ಭಾಷೆಗಳಲ್ಲಿನ ಎಲ್ಲ ವಿಷಯಗಳ ಮೇಲಿನ ನಿಯತಕಾಲಿಕೆಗಳ ಬಗ್ಗೆ ವಿವರಗಳು ಈ ಗ್ರಂಥದಲ್ಲಿ ಸಿಕ್ಕುತ್ತದೆ. ಇನ್ನಿತರ ನಿರ್ದೇಶಿಕೆಗಳಲ್ಲಿ ಮಣೆಯಿಂದ ಪ್ರಕಟವಾದ (1955- 56) ನಿಫಾರ್ ಗೈಡ್ ಟು ಇಂಡಿಯನ್ ಪೀರಿಯಾಡಿಕಲ್ಸ್, ಇಂಡಿಯನ್ ಪೀರಿಯಾಡಿಕಲ್ಸ್: ಆನ್ ಆನೋಟೇಟೆಡ್ ಗೈಡ್ 9 (ಪಕಟಣ ವರ್ಷ: 1969), ಭಾರತ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರ (ಐಎನ್‌ಎಸ್‌ಡಿಓಸಿ) ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ನಿಯತಕಾಲಿಕೆಗಳ ಬಗ್ಗೆ ಮಾಹಿತಿ ಕೊಡುವ ಡೈರೆಕ್ಟರಿ ಆಫ್ ಇಂಡಿಯನ್ ಸೈಂಟಿಫಿಕ್ ಪೀರಿಯಾಡಿಕಲ್ಸ್ ಎಂಬ ನಿರ್ದೇಶಿಕೆ – ಇವು ಮುಖ್ಯವಾದುದು. - ಇಂಥ ನಿರ್ದೇಶಿಕೆಗಳು ಒಂದು ವಿಧದಲ್ಲಿ ಸಮಾಚಾರ ಸಾರವನ್ನು ಒದಗಿಸುವ ಪರಾಮರ್ಶನ ಗ್ರಂಥಗಳೂ ಆಗುತ್ತವೆ. ಪ್ರಪಂಚದಲ್ಲಿನ ಘಟನೆಗಳ ಬಗ್ಗೆ ಸಮಾಚಾರ ಸಾರವನ್ನು ಸಂಗ್ರಹಿಸಿ ಒಂದು ನಿಯತಕಾಲಾವಧಿಯಲ್ಲಿ ಹೊರಬೀಳುತ್ತಿರುವ ಪ್ರಕಟಣೆಗಳಲ್ಲಿ ಬ್ರಿಸ್ಟಲಿನ ಕೀಸಿಂಗ್‌ ಕಂಟೆಂಪೊರರಿ ಆರ್ಕೈವ್, ನ್ಯೂಯಾರ್ಕಿನ ಫ್ಯಾಕ್ಸ್ ಆನ್ ಫೈಲ್ ಎಂಬ ಕಾಲಿಕೆಗಳು ಮುಖ್ಯ ಎಂದವು. ಇವು ವಾರಕ್ಕೊಮ್ಮೆ ಹೊರಬೀಳುವ ಪ್ರಕಟಣೆಗಳು, ಪ್ರಪಂಚದ ನಿಯತಕಾಲಿಕೆಗಳ ಬಗ್ಗೆ ಮಾಹಿತಿಗಳಲ್ಲದೆ ರಾಜಕೀಯ, ವಿಜ್ಞಾನ, ಕ್ರೀಡೆ, ನಾಟಕ, ಚಲನಚಿತ್ರಗಳು, ಹೊಸ ಹೊಸ ಪ್ರಕಟಣೆಗಳು, ದೇಶಗಳ ನಡುವೆ ಆದ ಒಪ್ಪಂದಗಳು, ಉಷ್ಣಪ್ರಮುಖರ ಭಾಷಣಗಳು, ಇತ್ಯಾದಿ ಈ ವಟಣೆಗಳಲ್ಲಿ ದೊರೆಯುತ್ತವೆ. ಏಷ್ಟ ಮತ್ತು ಆಫ್ರಿಕ ಖಂಡಗಳಲ್ಲಿ ನಡೆಯುವ ಘಟನೆಗಳ ವಿವರಗಳನ್ನು ದೆಹಲಿಯಿಂದ ಪ್ರಕಟವಾಗುವ ಏಷ್ಯನ್ ರೆಕಾರ್ಡರ್ ಮತ್ತು ಆಫ್ರಿಕ ಡೈರಿ ಎಂಬ ಪ್ರಕಟಣೆಗಳಲ್ಲಿ ಕಾಣಬಹುದು. (ಬಿ.ಬಿ.ಎಚ್.) ಈ 2. ಪ್ರಲೇಖನ : ಒಂದೋ ಇಲ್ಲವೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನೂ ಮಾಹಿತಿಗಳನ್ನೂ ಸಂಗ್ರಹಿಸಿಕೊಂಡು ನಡೆಸುವ ಸಂಶೋಧನೆಗಳಿಗೆ ಸಹಾಯವಾಗುವಂತೆ ದಾಖಲೆಗಳ ರುಜುವಾತನ್ನೂ ಪ್ರಮಾಣಪತ್ರಗಳನ್ನೂ ಒದಗಿಸಿಕೊಡುವ ಒಂದು ಕ್ರಮಬದ್ಧ ಕಾರ್ಯ (ಡಾಕ್ಯುಮೆಂಟೇಷನ್). ಇದು ಸುಸಜ್ಜಿತವಾದ ಗ್ರಂಥಾಲಯ ಮಾಡಬೇಕಾದ ಮುಖ್ಯ ಕೆಲಸಗಳಲ್ಲಿ ಒಂದು. ಜೀವನದ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವ ಸಲುವಾಗಿ ರೂಪಿಸಿಕೊಂಡಿರುವ ವಿವಿಧ ಪ್ರಕ್ರಮಗಳು, ಯಂತ್ರಸ್ಥಾವರಗಳು, ಶೈಕ್ಷಣಿಕ ಹಾಗೂ ವೈಜ್ಞಾನಿಕ ಸಂಸ್ಥೆಗಳು ಮುಂತಾದವುಗಳಲ್ಲಿ ನಡೆಯುವ ಭಿನ್ನ ಭಿನ್ನ ಸಂಶೋಧನೆಗಳಿಗೆ ಪೋಷಕವಾಗಿ ಆಯಾ ಕ್ಷೇತ್ರಗಳಲ್ಲಿನ ಸಂಶೋಧಕರಿಗೆ ಮಾರ್ಗದರ್ಶನವನ್ನು ಕ್ಷಿಪ್ರ ಅವಧಿಯಲ್ಲಿ ಒದಗಿಸುವುದು ಪ್ರಲೇಖನದಿಂದ ಸಾಧ್ಯ. ಮೈಕ್ರೋಫಿಲ್ಡ್ ತಯಾರಿಕ ಒಂದು ವಿಷಯವನ್ನು ಕುರಿತಂತೆ ನಡೆಯುವ ಸಂಶೋಧನೆಗೆ ಅತ್ಯಗತ್ಯವಾದ ಮಾಹಿತಿಗಳೂ ಅಂಕಿಅಂಶಗಳೂ ದಾಖಲಾತಿಗಳೂ ಪರಾಮರ್ಶನ ಗ್ರಂಥಗಳೂ ನಿಯತಕಾಲಿಕೆಗಳೂ ಇತರ ಸಂಶೋಧನ ಪ್ರಬಂಧಗಳೂ -ಇವೇ ಮುಂತಾದ ಸಾಮಗ್ರಿಗಳು ಗ್ರಂಥಾಲಯದಲ್ಲಿ ದೊರಕುತ್ತವೆ. ಈ ಎಲ್ಲ ವಿಭಾಗಗಳಲ್ಲಿ ಒಂದು ಕ್ರಮಬದ್ಧ ಪ್ರಲೇಖನ ಕಾರ್ಯದ ಆವಶ್ಯಕತೆ ಇತ್ತೀಚೆಗೆ ಹೆಚ್ಚಾಗಿ ಕಾಣಬರುತ್ತಿದೆ. ಪ್ರಲೇಖನ ಕಾರ್ಯಕ್ಕೆ ಗ್ರಂಥಾಲಯ ಒಂದು ವೇದಿಕೆಯನ್ನು ಒದಗಿಸುತ್ತದೆ. ಈಚೆಗೆ ವಿವಿಧ ಉದ್ಯಮಗಳು, ವಿಷಯ ಪ್ರಯೋಗಾಲಯಗಳು ಮತ್ತು ತಂತ್ರಜ್ಞಾನದ ಕಾರ್ಯಾಲಯಗಳು ವಿಪುಲವಾಗಿ ಬೆಳೆದು ಅವುಗಳ ಆವಶ್ಯಕತೆಗಳು ವಿಶಿಷ್ಟವಾಗಿ ಪರಿಣಮಿಸುವುದರಿಂದ ಅವು ತಮ್ಮದೇ ಆದ ಪ್ರಲೇಖನ ಸೇವೆಯನ್ನು ಸಂಘಟಿಸಿಕೊಳ್ಳುತ್ತಿವೆ. ಅಲ್ಲಿ ಕೂಡ ಕೆಲವು ಪುಸ್ತಿಕೆಗಳು ಆ ವಿಷಯಕ್ಕೆ ಸಂಬಂಧಿಸಿ ಸಂಗ್ರಹಿತವಾಗಿದ್ದರೂ ಅದು ಹಿನ್ನೆಲೆಯ ಮಾಹಿತಿಗೆ ಮಾತ್ರ ಅಗ್ರ ಪ್ರಾಶಸ್ತ್ರವಿರುವುದು ಪ್ರಲೇಖನಕ್ಕೆ ಇಂಥ ಪ್ರಲೇಖನ ಕೇಂದ್ರಗಳು ಅಥವಾ ಕಾರ್ಯಾಲಯಗಳು ಒಂದು ಸರ್ಕಾರದ ಆಡಳಿತದಲ್ಲಿಯಾಗಲಿ, ಒಂದು ಉದ್ಯಮದ ಅಥವಾ ಕಾರ್ಖಾನೆಗಳ ಅಧೀನವಾಗಿಯಾಗಲಿ ಇರಬಹುದು. ಸರ್ಕಾರೀ ಸಂಸ್ಥೆಗಳಲ್ಲಿ ಸಾಧಾರಣವಾಗಿ ಸಾರ್ವಜನಿಕರಿಗೆಲ್ಲ ಉಪಯೋಗವಾಗುವಂಥ ಪ್ರಲೇಖನ ಸೇವೆ ಜರುಗುತ್ತಿದ್ದು ಅದರಲ್ಲಿ ಅನೇಕ ವಿಷಯಗಳ ಸ್ಕೂಲವಾದ ಸಮಾಚಾರ ಮಾತ್ರ ಲಭ್ಯವಾಗಬಹುದು. ಜನಸಾಮಾನ್ಯರಿಗೆಲ್ಲ ಪ್ರಯೋಜನಕ್ಕೆ ಬರುವ ಗುಣವೊಂದು ಇದರಲ್ಲಿದ್ದರೂ ತಜ್ಞರಿಗೆ ಇಲ್ಲವೆ ಒಂದು ವಿಷಯದಲ್ಲಿ ಹೆಚ್ಚಿನ ವಿಷಯಗಳನ್ನು ತಿಳಿಯ ಬಯಸುವವರಿಗೆ ಹೆಚ್ಚು ಗಹನ ವಿಚಾರಗಳು ದೊರೆಯದ ಹೋಗಬಹುದು. ವಿಷಯ ಪ್ರಧಾನ ಪ್ರಯೋಗಾಲಯದಲ್ಲಿ ಅಥವಾ ಒಂದು ಉದ್ಯಮದ ದೃಷ್ಟಿಯಿಂದ ಸ್ಥಾಪಿಸಿದ ವಿಶಿಷ್ಟ ಗ್ರಂಥಾಲಯದಲ್ಲಿ ನಡೆಯುವ ಪ್ರಲೇಖನ ಕಾರ್ಯದಲ್ಲಿ ತಮ್ಮ ಸಂಸ್ಥೆಯೊಂದರಲ್ಲಿಯೇ ಸಿದ್ಧವಾಗುವ ವಸ್ತುಗಳ ಬಗೆಯ ಸಮಾರವಷ್ಟೆ ಅಲ್ಲದ ಅದೇ ವಿಭಾಗದಲ್ಲಿ ತೊಡಗಿರುವ ಮತ್ತೊಂದು ಸಂಸ್ಥೆಯ ಕಾರ್ಯದ ಮಾಹಿತಿ ಕೂಡ ದೊರೆಯುವಂತಿರುತ್ತದೆ. ವಿಶಿಷ್ಟ ಕೇಂದ್ರಗಳಲ್ಲಿ ಜರುಗುವ ಪ್ರಲೇಖನ ಸೇವೆ ಉತ್ತಮ ಮುಟ್ಟದಾಗಿರುತ್ತದೆ, ಇದಲ್ಲದೆ ಇಂಥ ಎರಡೂ ಸಂಸ್ಥೆಗಳ ಕಾರ್ಯವನ್ನೊಳಗೊಂಡ ಮಿಶ್ರ ಸಂಘಟನೆಗಳು ಕೂಡ ತಮ್ಮ ವ್ಯಾಪ್ತಿ, ಶಕ್ತಿ ಮತ್ತು ಸಲಕರಣೆಗಳಿಗೆ ಅನುರೂಪವಾಗಿ ಪಲೇಖನ ಕಾರ್ಯವನ್ನು ನಡೆಸುತ್ತಿವೆ.<noinclude></noinclude> 1d5tl6nbhpxchcsltctx4imdfco55my ಪುಟ:Mysore-University-Encyclopaedia-Vol-6-Part-15.pdf/೯ 104 118540 314483 2026-05-01T09:16:54Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಪ್ರಲೇಖನ ಸೇವೆಯನ್ನು ಸಮರ್ಪಕವಾಗಿ ಯಾರು ಒದಗಿಸಬಲ್ಲರು, ಅವರ ಶಿಕ್ಷಣ ಎಂಥದಾಗಿರಬೇಕು, ಪೂರ್ವ ಸಿದ್ಧತೆಗಳೇನಿರಬೇಕು, ಪ್ರಲೇಖನ ಕಾರ್ಯ ನಡೆಸುವಾತ ಕೇವಲ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದ್ದರ... 314483 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಪ್ರಲೇಖನ ಸೇವೆಯನ್ನು ಸಮರ್ಪಕವಾಗಿ ಯಾರು ಒದಗಿಸಬಲ್ಲರು, ಅವರ ಶಿಕ್ಷಣ ಎಂಥದಾಗಿರಬೇಕು, ಪೂರ್ವ ಸಿದ್ಧತೆಗಳೇನಿರಬೇಕು, ಪ್ರಲೇಖನ ಕಾರ್ಯ ನಡೆಸುವಾತ ಕೇವಲ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದ್ದರೆ ಸಾಕೆ, ಅಥವಾ ಅದಕ್ಕೆ ಅನುಗುಣವಾದ ವಿಜ್ಞಾನ ಅಥವಾ ತಂತ್ರಜ್ಞಾನದಲ್ಲಿ ಅವನು ಪ್ರಾವೀಣ್ಯಗಳಿಸಿದ್ದಿರಬೇಕೆ, ಗ್ರಂಥಗಳ ಸಂಗ್ರಹಣೆ, ವ್ಯವಸ್ಥೆ, ವರ್ಗೀಕರಣ ಮತ್ತು ವಿತರಣೆಗಳ ಶಿಕ್ಷಣ ಮತ್ತು ಅನುಭವಗಳಿದ್ದ ಪಕ್ಷಕ್ಕೆ ಮಾತ್ರ ಪ್ರಲೇಖನ ಕಾರ್ಯ ಸುಸೂತ್ರವಾಗಿ ನಡೆಯುತ್ತದೆಯೇ ಮುಂತಾದ ಪ್ರಶ್ನೆಗಳಿಗೆ ಇರುವ ಉತ್ತರಗಳು ಪ್ರಲೇಖನ ಕಾರ್ಯ ನಡೆಯುವ ವಿಧಾನವನ್ನು ವಿವರಿಸುವಂಥವು. ಪ್ರಲೇಖನ ಕಾರ್ಯವನ್ನು ನಿರ್ವಹಿಸುವಾತ ತನ್ನ ಸೇವೆಯನ್ನು ಸಲ್ಲಿಸುವುದರಲ್ಲಿ ಸಾರ್ಥಕತೆಯನ್ನು ಪಡೆಯುವಂಥವನಾಗಿರಬೇಕು. ಎಷ್ಟೋ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸ್ತ್ರದಲ್ಲಿ ಆಸಕ್ತಿ, ಅಭಿರುಚಿಯುಳ್ಳ ವ್ಯಕ್ತಿ ಗ್ರಂಥಾಲಯ ವಿಜ್ಞಾನದ ಶಿಕ್ಷಣವನ್ನು ಪಡೆದು ತನ್ನ ಕರ್ತವ್ಯವನ್ನು ತೃಪ್ತಿಕರವಾಗಿ ಈಡೇರಿಸಿದುದುಂಟು. ಆದರೂ ಪ್ರಲೇಖನ ಕಾರ್ಯಕ್ಕೆ ಯೋಗ್ಯನಾಗಬೇಕಾದರೆ ಮೂಲವಾಗಿ ಆತನಿಗೆ ಗ್ರಂಥಾಲಯ ವಿಜ್ಞಾನದ ಅರಿವು ಅಗತ್ಯ. ಜೊತೆಗೆ ಪ್ರಲೇಖನ ವಿಭಾಗದಲ್ಲಿ ಕೆಲಸ ಮಾಡುವ ವಿವಿಧ ತಜ್ಞರಿಗೆ ಯುಕ್ತ ಶಿಕ್ಷಣ ಮತ್ತು ತರಬೇತಿಗಳೂ ಅಗತ್ಯವಾಗುತ್ತವೆ. ಪ್ರಾದೇಶಿಕ ಭಾಷೆಗಳ ಮತ್ತು ಅಂತಾರಾಷ್ಟ್ರೀಯ ಭಾಷೆಗಳ ಪರಿಚಯವೂ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವ ಅರ್ಹತೆಗಳೂ ಇರುವುದು ಅನಿವಾರ್ಯವೆನಿಸುತ್ತದೆ. ಮೈಕ್ರೋಫಿಲ್ಡ್‌ ಓದುತ್ತಿರುವುದು ಪ್ರಲೇಖನ ಸೇವೆಯನ್ನು ಸಲ್ಲಿಸುವ ಯಾವುದೇ ಕೇಂದ್ರವಾಗಲಿ ಮೊದಲು ತನ್ನ ಸಾಮಗ್ರಿಗಳ ಸಂಗ್ರಹಾಗಿ ಅತ್ಯಂತ ವ್ಯಾಪಕವಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು, ಯಾವ ಕಾರ್ಯವನ್ನು ಕೈಕೊಳ್ಳಬೇಕೋ ಆ ವಿಷಯದ ಬಗ್ಗೆ ಪ್ರಪಂಚದ ಯಾವುದೇ ಭಾಗದಲ್ಲಿ ಇಲ್ಲವೆ ಭಾಷೆಯಲ್ಲಿ ನಡೆದಿರಬಹುದಾದ ಪ್ರಸ್ತುತ ಪ್ರಗತಿಯ ಪರಿಜ್ಞಾನ ಆ ಸಂಸ್ಥೆಗಿರುವುದು ಅಗತ್ಯ. ಇಂಥ ಒಂದು ಪ್ರಲೇಖನ ಕೇಂದ್ರದ ಅಗತ್ಯಗಳನ್ನು ಪೂರೈಸಿಕೊಳ್ಳಲು ಇತರ ಪ್ರಲೇಖನ ಕೇಂದ್ರಗಳಿಂದ ವಿಜ್ಞಾಪನೆಯ ಮೂಲಕವಾಗಲಿ, ವಿಕ್ರಯದ ಮೂಲಕವಾಗಲಿ, ಎರವಲು ಪದ್ಧತಿಯನ್ನನುಸರಿಸುವುದರಿಂದಾಗಲಿ, ಇಲ್ಲವೆ ವಿನಿಮಯದ ಮೂಲಕವಾಗಲಿ ವ್ಯವಹಾರ ನಡೆಸಬಹುದು. ದಾಖಲೆಗಳನ್ನು ದೊರಕಿಸುವ ಕಾರ್ಯ 222 ಕ್ಲಿಷ್ಟವಾದುದೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವಂಥದೂ ಆಗಿರುತ್ತದೆಯಾಗಿ ಗ್ರಂಥಾವಲೋಕನ, ವಿಷಯಾವಲೋಕನದಲ್ಲಿ ಹೆಚ್ಚಿನ ಶ್ರಮ ಇರುತ್ತದೆ. ಪ್ರಪಂಚದ ಯಾವ ಭಾಗದಲ್ಲಿ, ಯಾವ ಭಾಷೆಯಲ್ಲಿ, ಯಾವ ಮಾಧ್ಯಮದಲ್ಲಿ ಅಂಥ ಪ್ರಲೇಖನದ ವಿಷಯವಾಗಿ ಜಾಹೀರಾತುಗಳು ಅಥವಾ ಸಮಾಚಾರ ಪ್ರಕಟವಾಗಿರುವುದೋ ಅಂಥ ಮೂಲಗಳ ಪರಿಶೀಲನೆಯಲ್ಲಿ ಯಾವಾಗಲೂ ಆಸಕ್ತಿ ವಹಿಸಿ ಸಮಾಚಾರ ಸಂಗ್ರಹ ಮಾಡಿ, ಉಚಿತರೀತಿಯಲ್ಲಿ ಸಕಾಲದಲ್ಲಿ ಆ ಭಾಗದ ಕೇಂದ್ರಕ್ಕೆ ವಿನಂತಿ ಮಾಡಿಕೊಂಡು, ತಗಲುವ ವೆಚ್ಚವನ್ನು ಗೊತ್ತುಪಡಿಸಿ, ಎರವಲಿಗಾಗಿ ಪ್ರಾರ್ಥಿಸಿಯೊ ಇಲ್ಲವೆ ವಿನಿಮಯಕ್ಕಾಗಿ ಕೇಳಿಕೊಂಡೊ ಅಗತ್ಯವಿರುವ ಸಾಮಗ್ರಿಯನ್ನು ಪಡೆಯಬೇಕಾಗುತ್ತದೆ. ವಿದೇಶೀ ನಾಣ್ಯ ಪದ್ಧತಿಯ ಪರಿಚಯ, ಹಣದ ವಿನಿಮಯ ಕ್ರಮ ಮುಂತಾದ ವಿಚಾರಗಳನ್ನು ಕುರಿತು ಯುನೆಸ್ಕೊ ಒಂದು ವಿಶಿಷ್ಟ ಬಗೆಯ ಕೂಪನ್ನುಗಳನ್ನು ರಚಿಸಿದೆಯಾಗಿ ಅಂತಾರಾಷ್ಟ್ರೀಯ ಜ್ಞಾನ ಸಾಮಗ್ರಿಗಳ ವಿತರಣೆಯ ಕೆಲಸ ಸುಗಮವಾಗಿದೆ. ಇಂಥ ಕೂಪನ್ನುಗಳು ಪ್ರಲೇಖನ ಕಾರ್ಯಕ್ಕೆ ಬಲು ಸಹಾಯವೆಸಗುತ್ತವೆ. ಭಿನ್ನ ಭಿನ್ನ ವಿಷಯಗಳ ಅಧ್ಯಯನ, ಸಂಶೋಧನೆಗಳಲ್ಲಿ ಕಾರ್ಯೋನ್ಮುಖವಾಗಿರುವ ಸಂಘ-ಸಂಸ್ಥೆಗಳ ಪುಸ್ತಕ ಪಟ್ಟಿಗಳು. ಆ ಸ್ಥಳದ ವಿವಿಧ ಗ್ರಂಥ ವ್ಯಾಪಾರಿಗಳು ಹಂಚುವ ಅನೇಕ ಗ್ರಂಥಸೂಚಿಗಳು, ವಿಶ್ವವಿದ್ಯಾಲಯಗಳೇ ಮೊದಲಾದ ವಿದ್ಯಾಕೇಂದ್ರಗಳು ಪ್ರಕಟಿಸುವ ವಿವಿಧ ಸಾಧನಗಳ ಮಾಹಿತಿಗಳನ್ನೀಯುವ ಪ್ರಕಟನಾ ಕೈಪಿಡಿಗಳು ಪ್ರಲೇಖನ ಕಾರ್ಯಕ್ಕೆ ಉಪಯೋಗವಾಗುತ್ತವೆ. ಪ್ರಪಂಚದಲ್ಲಿ ವಿವಿಧ ಶಾಸ್ತ್ರಗಳ ವಿಭಾಗಗಳಲ್ಲಿ ನಡೆಯುವ ಲಕ್ಷಗಟ್ಟಲೆಯ ಪ್ರಯೋಗಗಳ ಮತ್ತು ಪ್ರಾತ್ಯಕ್ಷಿಕೆಗಳ ವಿವರಗಳನ್ನು ಸಂಗ್ರಹಿಸಿಕೊಂಡು ಅವುಗಳನ್ನು ಬೇಡಿಕೆಯಿದ್ದಲ್ಲಿಗೆ ಒದಗಿಸಿಕೊಡುವಂಥ ಸಂಸ್ಥೆಗಳು ಭಾರತವೂ ಸೇರಿದಂತೆ ಪ್ರಪಂಚದ ಹಲವೆಡೆ ಕಾಣಬರುತ್ತವೆ. ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್, ಟ್ರಿಗೊನೊಮೆಟ್ರಿಕ್ ಸರ್ವೆ, ಬೊಟ್ಯಾನಿಕಲ್ ಸರ್ವೆ, ಜಿಯೊಲಾಜಿಕಲ್ ಸರ್ವೆ, ಇಂಪೀರಿಯಲ್ (ಈಗ ಇಂಡಿಯನ್) ಅಗ್ರಿಕಲ್ಬರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್, ಇಂಡಿಯನ್ ಕೌನ್ಸಿಲ್‌ ಆಫ್ ಮೆಡಿಕಲ್ ರಿಸರ್ಚ್, ಡಿಫೆನ್ಸ್ ಸೈನ್ಸ್ ಆರ್ಗನೈಸೇಷನ್, ಅಟಾಮಿಕ್ ಎನರ್ಜಿ ಕಮಿಷನ್ ಈ ಮುಂತಾದವು ಭಾರತದಲ್ಲಿ ಹೆಸರಾಂತ ಸಂಸ್ಥೆಗಳು, ಇವಲ್ಲದೆ ಪ್ರತಿಯೊಂದು ರಾಜ್ಯದಲ್ಲಿ ತಮ್ಮ ತಮ್ಮ ಅನುಕೂಲತೆ ಆವಶ್ಯಕತೆಗಳಿಗೆ ತಕ್ಕಂತೆ ಇಂಥ ಸಂಸ್ಥೆಗಳೂ ಇವೆ. ಈ ಸಂಸ್ಥೆಗಳ ಕಾರ್ಯಕಲಾಪಗಳಿಗೆ ಸರ್ಕಾರದಿಂದಲೂ ಖಾಸಗೀ ಸಂಸ್ಥೆಗಳಿಂದಲೂ ಆಸಕ್ತ ವ್ಯಕ್ತಿಗಳಿಂದಲೂ ಅಪಾರ ಸಹಾಯ ಸಹಕಾರಗಳು ದೊರಕುತ್ತಿವೆ. ಇದರಿಂದಾಗಿ ಲಕ್ಷಗಟ್ಟಲೆ ವಿಜ್ಞಾನಿಗಳ ಸೇವೆ ಹಲವು ವಿಧಗಳಲ್ಲಿ ದೊರಕುತ್ತಿದೆಯಲ್ಲದೆ, ಪ್ರಲೇಖನ ಕಾರ್ಯ ಸುಗಮವಾಗಿ ಸಾಗಲು ದೊಡ್ಡ ಮೊತ್ತದಲ್ಲಿ ಹಣದ ವಿನಿಯೋಗವೂ ಆಗುತ್ತಿದೆ. ಈ ಬಗೆಯ ವಿಶಿಷ್ಟ ಸಂಸ್ಥೆ ಸಂಘಟನೆಗಳಲ್ಲದೆ, ವಿಶ್ವವಿದ್ಯಾಲಯಗಳು, ಪ್ರಯೋಗಶಾಲೆಗಳು, ವಿಜ್ಞಾನ ಮಂದಿರಗಳು ಕೂಡ ವಿಜ್ಞಾನ ಪ್ರಗತಿಯ ಅದ್ಭುತವಾದ ಪ್ರಯತ್ನಗಳಲ್ಲಿ ತೊಡಗಿವೆ. ಕರ್ನಾಟಕ ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಹಿಂದೂಸ್ಥಾನ್ ಮಷೀನ್ ಟೂಲ್ಸ್‌ನಂಥ ಬೃಹದ್ ಉದ್ಯಮಗಳು - ಇವೇ ಮೊದಲಾದ ಸಂಸ್ಥೆಗಳು ಸಾಧಿಸಿರುವ ಪ್ರಗತಿಗಳನ್ನು ಕುರಿತಂಥ ವಿಷಯ ಪುಸ್ತಕಗಳೂ ಪತ್ರಿಕೆಗಳೂ ಇವೆ. ಮಾಹಿತಿಗಳನ್ನು ನೀಡುವಂಥ ಪುಸ್ತಕಗಳ ಸಂಗ್ರಹಣೆ ಕರ್ನಾಟಕದ ಪ್ರಮುಖ ಗ್ರಂಥಾಲಯಗಳಲ್ಲಿ ನಡೆದಿದೆ. ಈ ಸಂಸ್ಥೆಗಳಲ್ಲಿ ಅವರದೇ ಆದ ಪ್ರಲೇಖನ ಕಾರ್ಯ ನಡೆದಿರುತ್ತದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನೂ ಅಂಕಿಅಂಶಗಳನ್ನೂ ಅರಸುತ್ತ ಗ್ರಂಥಾಲಯವನ್ನು ಪ್ರವೇಶಿಸುವಾತನಿಗೆ ಅವನ ಬೇಡಿಕೆಗಳೇನು ಎಂಬುದನ್ನು ಮನಗಂಡು ಅವನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಗ್ರಂಥಾಲಯಗಳಲ್ಲಿ ವಿಶಿಷ್ಟ ಪ್ರಲೇಖನ ವಿಭಾಗಗಳಿರುತ್ತವೆ. ಇಂಥವಲ್ಲಿ ಮಾಹಿತಿ ನೀಡುವಂಥ ಪುಸ್ತಕಗಳ ಮತ್ತು ಇನ್ನಿತರ ಪ್ರಕಟಣೆಗಳ ಸಂಗ್ರಹಣೆ, ವರ್ಗೀಕರಣ, ಸೂಚೀಕರಣ ಒಂದು ಕ್ರಮಬದ್ಧ ರೀತಿಯಲ್ಲಿ ನಡೆದಿರುತ್ತದೆ. ಇದಕ್ಕಾಗಿಯೇ ಪ್ರಲೇಖನದಲ್ಲಿ ತರಬೇತಿ ಪಡೆದವರೂ ಅಗತ್ಯಕ್ಕೆ ತಂತ ಮಾಹಿತಿಗಳನ್ನು ಒದಗಿಸುವವರೂ ಗ್ರಂಥಾಲಯದಲ್ಲಿ ನೇಮಕಗೊಂಡಿರುತ್ತಾರೆ. ತಕ್ಕಂತೆ ಇದಕ್ಕಾಗಿ ಗ್ರಂಥಪಾಲನಿಗೆ ವಿಶೇಷವಾಗಿ ತರಬೇತನ್ನು ನೀಡಿರಲಾಗುತ್ತದೆಯಲ್ಲದೆ ಪ್ರಲೇಖನಾಧಿಕಾರಿಗಳೂ ಇದ್ದು ಸಾರ್ವಜನಿಕರ ಬೇಡಿಕೆಯ ಪೂರೈಕೆ ನಡೆಯುತ್ತದೆ. ಗ್ರಂಥಾಲಯಗಳಲ್ಲಿ ನಡೆಯುವ ಪ್ರಲೇಖನ ಕಾರ್ಯದಲ್ಲಿ ಲಿಖಿತ ವಸ್ತುಗಳ ಸಾರವನ್ನು (ಆಬ್‌ಸ್ಟ್ರಾಕ್ಸ್) ಸಿದ್ಧಗೊಳಿಸಿ ವಿಜ್ಞಾನಿಗಳಿಗೆ ಸಲ್ಲಿಸುವ ಕಾರ್ಯವೂ ಪ್ರಮುಖವಾದದ್ದೇ. ಇದರಲ್ಲಿ ವಿಜ್ಞಾನದ ವಿಷಯ ಲೇಖನದ ಭಾಷೆ ಮತ್ತು ಕಾಲಾವಕಾಶ – ಈ ಮೂರು ಅಂಕಗಳನ್ನೂ ಗಮನದಲ್ಲಿ ಬಂದು ಮೂಲ ಲೇಪನ ಮಾನಗಳನ್ನು ವಿದ್ಯುದಗೊಳಿಸು<noinclude></noinclude> kxf6abh578meem3jaaaedzfqrpqwzom ಪುಟ:Mysore-University-Encyclopaedia-Vol-6-Part-15.pdf/೧೧ 104 118541 314484 2026-05-01T09:17:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ರಂಥಾಲಯ ಸಂಬಂಧಿಸಿದಂತೆ ಸೋಷಿಯಲ್ ಸೈನ್ಸ್ ಡಾಕ್ಯುಮೆಂಟೇಷನ್ ಸೆಂಟರ್ ಎಂಬ ಕೇಂದ್ರ ಆ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಕಾರ್ಯಪ್ರವೃತ್ತರಾಗಿರುವವರ ಕಾರ್ಯಚಟುವಟಿಕೆಗಳನ್ನು ಕ್ರೋಡೀಕರಿಸಿ ಒಂದು ಸಂಯುಕ್ತ ಪಟ್... 314484 proofread-page text/x-wiki <noinclude><pagequality level="1" user="Pragathi. BH" /></noinclude>ಗ್ರಂಥಾಲಯ ಸಂಬಂಧಿಸಿದಂತೆ ಸೋಷಿಯಲ್ ಸೈನ್ಸ್ ಡಾಕ್ಯುಮೆಂಟೇಷನ್ ಸೆಂಟರ್ ಎಂಬ ಕೇಂದ್ರ ಆ ವಿಜ್ಞಾನದ ವಿವಿಧ ಶಾಖೆಗಳಲ್ಲಿ ಕಾರ್ಯಪ್ರವೃತ್ತರಾಗಿರುವವರ ಕಾರ್ಯಚಟುವಟಿಕೆಗಳನ್ನು ಕ್ರೋಡೀಕರಿಸಿ ಒಂದು ಸಂಯುಕ್ತ ಪಟ್ಟಿಯನ್ನು ತಯಾರಿಸಿದೆ. ಕಾಂತ ಟೇಮ ಪ್ರಲೇಖನ ಮತ್ತು ಗ್ರಂಥಾಲಯ ವಿಜ್ಞಾನಗಳಲ್ಲಿ ಸಂಶೋಧನೆ ನಡೆಸುವುದು, ಉನ್ನತಮಟ್ಟದ ಪ್ರಲೇಖನಕಾರರ ತರಬೇತಿ, ಪ್ರಲೇಖನ ಕ್ಷೇತ್ರದಲ್ಲಿ ಸಲಹೆ ನೀಡುವುದು ಮುಂತಾದ ಉದ್ದೇಶಗಳನ್ನು ಇಟ್ಟುಕೊಂಡು 1962ರಲ್ಲಿ ಸ್ಥಾಪಿತವಾದ ಪ್ರಲೇಖನ ಸಂಶೋಧನೆ ಮತ್ತು ತರಬೇತಿ ಕೇಂದ್ರ ಪ್ರಲೇಖನ ಸೇವೆಯನ್ನು ಯಶಸ್ವಿಯಾಗಿ ನೆರವೇರಿಸುತ್ತಿದೆ. (ಎಚ್.ಎಸ್.ಪಿ.) 2289 ಗ್ರಂಥಾಲಯ ವಿಜ್ಞಾನಕ್ಕೆ ಮೀಸಲಾದ ಶಾರದಾ-ರಂಗನಾಥನ್ ದತ್ತಿಯ ಆರ್ಥಿಕ ಸಹಾಯದಿಂದ ಲೈಬ್ರರಿ ಸೈನ್ಸ್ ವಿತ್ ಎ ಸ್ಟ್ಯಾಂಟ್ ಟು ಡಾಕ್ಯುಮೆಂಟೇಷನ್ ಎಂಬ ತ್ರೈಮಾಸಿಕವೊಂದನ್ನು ಈ ಕೇಂದ್ರ ಪಕಟಿಸುತ್ತಿತ್ತು. ಕೇಂದ್ರದ ಆಶ್ರಯದಲ್ಲಿ ಆಗಾಗ ದತ್ತಿ ಉಪನ್ಯಾಸಗಳನ್ನು ನಡೆಸಲಾಗಿದೆ. (00.00.23.) (b) ಭಾರತದ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರ : ಈ ಕೇಂದ್ರ (ನಿಸ್ಕರ್) ಭಾರತದ ವೈಜ್ಞಾನಿಕಾ ಮತ್ತು ಕೈಗಾರಿಕಾ ಸಂಶೋಧನ ಮಂಡಳಿಯ ಅಂಗವಾಗಿ 1952ರಲ್ಲಿ ಯುನೆಸ್ಕೊ ನೆರವಿನಿಂದ ದೆಹಲಿಯಲ್ಲಿ ಸ್ಥಾಪಿತವಾಯಿತು. ಯುನೆಸ್ಕೊ ಈ ಸಂಸ್ಥೆಗೆ ಗ್ರಂಥ, ನಿಯತಕಾಲಿಕೆ, ಯಂತ್ರಸಾಮಗ್ರಿಗಳನ್ನು ಒದಗಿಸಿರುವುದಲ್ಲದೆ ತಾಂತ್ರಿಕ ತಜ್ಞರನ್ನೂ ನೀಡಿದೆ. ಪ್ರಾರಂಭದಲ್ಲಿ ರಾಷ್ಟ್ರೀಯ ಭೌತಶಾಸ್ತ್ರ ಪ್ರಯೋಗಾಲಯದ ನಿರ್ದೇಶಕ ಕೆ. ಎಸ್. ಕೃಷ್ಣನ್ ಅವರು ಇದರ ಆಡಳಿತ ನಿರ್ದೇಶಕರಾಗಿದ್ದರು. 1963 ರಲ್ಲಿ ಇದು ಸ್ವತಂತ್ರ ಸಂಸ್ಥೆಯಾಗಿ ತನ್ನದೇ ಆದ ಕಾರ್ಯನಿರ್ವಾಹಕ ಸಮಿತಿಯನ್ನು ಪಡೆಯಿತು. ಉದ್ದೇಶಗಳು : 1. ಭಾರತಕ್ಕೆ ಬೇಕಾದ ವೈಜ್ಞಾನಿಕ ನಿಯತಕಾಲಿಕೆಗಳನ್ನು ಪಡೆದು ಅವನ್ನು ರಕ್ಷಿಸುವುದು. 2. ವಿಜ್ಞಾನಿಗಳಿಗೂ ತಾಂತ್ರಿಕರಿಗೂ ಬೇಕಾದ ಲೇಖನಗಳ ಸಾರಾಂಶವನ್ನು ನಿಯಹಾಲಿಕೆಯ ಮೂಲಕ ಒದಗಿಸುವುದು. 3. ಪ್ರಶ್ನೆಗಳಿಗೆ ಪ್ರಲೇಖನಗಳ ಆಧಾರದ ಮೇಲೆ ವಿಷಯ ಮಾಹಿತಿಯನ್ನು ಒದಗಿಸುವುದು. 4. ವೈಜ್ಞಾನಿಕ ಲೇಖನಗಳ ಫೋಟೋ ಪ್ರತಿಗಳನ್ನು ಒದಗಿಸುವುದು. 5. ಲೇಖನಗಳನ್ನು ಭಾಷಾಂತರಿಸಿ ಒದಗಿಸುವುದು. 6. ಭಾರತದಲ್ಲಿ ಪ್ರಕಟವಾದ ಮತ್ತು ಪ್ರಕಟವಾಗದ ವೈಜ್ಞಾನಿಕ ವರದಿಗಳನ್ನು ಸಂಗ್ರಹಿಸಿಡುವುದು. 7. ಪ್ರಪಂಚದ ಇತರ ದೇಶಗಳಿಗೆ ಭಾರತದಲ್ಲಿ ನಡೆದ ವೈಜ್ಞಾನಿಕ ವಿಷಯಗಳನ್ನು ಒದಗಿಸುವುದು. ತಾಂತ್ರಿಕ ಉಪಸಮಿತಿ, ವರ್ಗಿಕರಣ ಉಪಸಮಿತಿ, ಸಂಪಾದಕ ಉಪಸಮಿತಿ, ಆಯವ್ಯಯ ಉಪಸಮಿತಿ ಇವುಗಳ ಸಲಹೆಗಳನ್ನು ಪಡೆದು ಕೇಂದ್ರ ಸಲಹಾ ಸಮಿತಿ ಪ್ರಲೇಖನ ಕೇಂದ್ರದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ. ಸರ್ಕಾರಿ ವಿಭಾಗಗಳು, ಸಂಶೋಧಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕೈಗಾರಿಕಾ ಸಂಸ್ಥೆಗಳು, ವಿಜಿಗಳು, ತಾಂತ್ರಿಕರು, ವೈದ್ಯರು, ಶಿಕ್ಷಣರು ಈ ಕೇಂದ್ರದ ಸಹಾಯವನ್ನು ಈ ಕೋರುತ್ತಾರೆ. ಪ್ರತಿ ವರ್ಷ ಇಂಥ ಸುಮಾರು 30,000 ಕೋರಿಕೆಗಳು ಬರುತ್ತವೆ. ಪ್ರತಿಯೊಂದು ಕೋರಿಕೆಯನ್ನೂ ಅತಿ ಶೀಘ್ರವಾಗಿ, ಕಡಿಮೆ ಖರ್ಚಿನಲ್ಲಿ ಈಡೇರಿಸುವ ವ್ಯವಸ್ಥೆ ಈ ಕೇಂದ್ರದಲ್ಲುಂಟು. ಈವರೆಗೆ ಸುಮಾರು 4,256 ಕ್ಕೂ ಹೆಚ್ಚು ವೈಜ್ಞಾನಿಕ ವಿಷಯ ಸಂಗ್ರಹಣ ಸೂಚಿಗಳನ್ನು ತಯಾರಿಸಲಾಗಿದೆ. ಸುಮಾರು 50,000ಕ್ಕೂ ಹೆಚ್ಚು ಪ್ರಲೇಖನ ವಿಷಯದಲ್ಲಿ ಹೆಚ್ಚಿನ ಕೆಲಸ ಮಾಡುತ್ತಿರುವ ಮೂರು ಕೇಂದ್ರಗಳ ಬಗ್ಗೆ ವೈಜ್ಞಾನಿಕ ಲೇಖನಗಳನ್ನು ಪತ್ತೆ ಮಾಡಿ ವಿಜ್ಞಾನಿಗಳಿಗೆ ಒದಗಿಸಲಾಗಿದೆ. 13,744ಕ್ಕೂ ವಿವರಗಳನ್ನು ಇಲ್ಲಿ ಕೊಡಲಾಗಿದೆ. - (೩) ಪ್ರಲೇಖನ ಸಂಶೋಧನೆ ಮತ್ತು ತರಬೇತಿ ಕೇಂದ್ರ : ಪ್ರಲೇಖನ ಮತ್ತು ಗ್ರಂಥಾಲಯ ವಿಜ್ಞಾನಗಳಲ್ಲಿ ಸಂಶೋಧನೆ ನಡೆಸುವುದು, ಉನ್ನತಮಟ್ಟದ ಪ್ರಲೇಖನಕಾರರಿಗೆ ತರಬೇತಿ ಕೊಡುವುದು, ಪ್ರಲೇಖನ ಕ್ಷೇತ್ರದಲ್ಲಿ ಸಲಹೆ ನೀಡುವುದು ಈ ಮುಖ್ಯ ಉದ್ದೇಶಗಳನ್ನು ಕಾರ್ಯಗತಗೊಳಿಸುವ ಸಲುವಾಗಿ ಸ್ಥಾಪಿತವಾದ ಸಂಸ್ಥೆ, ಯೋಜನಾ ಆಯೋಗದ ಸದಸ್ಯರೂ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರೂ ಆಗಿದ್ದ ಪಿ. ಸಿ. ಮಹಲನೋಬಿಸ್‌ರವರ ಆದೇಶದ ಮೇರೆಗೆ 1962ರಲ್ಲಿ ಎಸ್.ಆರ್. ರಂಗನಾಥನ್ ಅವರ ನೇತೃತ್ವದಲ್ಲಿ ಈ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟಿನ ಅಂಗ ಸಂಸ್ಥೆಯಾಗಿ ಇದು ಕೆಲಸ ಮಾಡುತ್ತಿದೆ. ಪ್ರಲೇಖನಕ್ಕೆ ಸಂಬಂಧಿಸಿದಂತೆ ಇಲ್ಲಿ ನೀಡಲಾಗುವ ತರಬೇತಿಯ ಅವಧಿ 20 ತಿಂಗಳಿನದು. ಗ್ರಂಥಾಲಯ ವಿಜ್ಞಾನ ಪದವೀಧರರು ಈ ತರಬೇತಿಯನ್ನು ಪಡೆಯಲು ಅರ್ಹರು. ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದವರಿಗೆ ಅಸೋಸಿಯೇಟ್ ಷಿಪ್ ಇನ್ ಡಾಕ್ಯುಮೆಂಟೇಷನ್ ಎಂಬ ಅರ್ಹತ ದೊರೆಯುತ್ತದೆ. ಗ್ರಂಥಾಲಯ ವಿಜ್ಞಾನ ಹಾಗೂ ಪ್ರಲೇಖನ ಕ್ಷೇತ್ರದಲ್ಲಿ ಈ ಕೇಂದ್ರ ವಿಶೇಷವಾಗಿ ಸಂಶೋಧನೆ ನಡೆಸಿದೆ. ವರ್ಗೀಕರಣ, ಸೂಚೀಕರಣ, ಪ್ರಲೇಖನ ಹಾಗೂ ಗ್ರಂಥಾಲಯ ಆಡಳಿತದಲ್ಲಿ ಗಣಕದ ಬಳಕೆ ಮುಂತಾದ ವಿಷಯಗಳಲ್ಲಿ ಅಧ್ಯಯನಗಳನ್ನು ಮಾಡಿದೆ. ವರ್ಗೀಕರಣಕ್ಕೆ ಸಂಬಂಧಿಸಿದಂತೆ ಕೋಲನ್ ಕ್ಲಾಸಿಫಿಕೇಶನ್ ಎಂಬ ಪ್ರಕಟಣೆಯನ್ನು ಹೊರತಂದಿದೆ. 1965 ರಿಂದ ಸುಮಾರು 99 ವಿವಿಧ ಹಾಗೂ ವಿಶಿಷ್ಟ ವಿಷಯಗಳ ದೀರ್ಘಪಟ್ಟಿಯನ್ನು (ಡೆಪ್ ಷೆಡ್ಯೂಲ್ಸ್) ಈ ಕೇಂದ್ರ ಈಗಾಗಲೇ ಹೊರತಂದಿದೆ. ಕೇಂದ್ರದ ವತಿಯಿಂದ ಸೂಚೀಕರಣ ಮತ್ತು ಪ್ರಲೇಖನ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಂಥಗಳೂ ವರದಿಗಳೂ 500 ಕ್ಕೂ ಹೆಚ್ಚು ಸಂಶೋಧನಾತ್ಮಕ ಪ್ರಬಂಧಗಳೂ ಪ್ರಕಟವಾಗಿವೆ. 1963 ರಿಂದ ಈ ಕೇಂದ್ರ ನಡೆಸುತ್ತಿರುವ ರಾಷ್ಟ್ರೀಯ ಸಮ್ಮೇಳನಗಳಲ್ಲಿ ನುರಿತ ಪ್ರಲೇಖನಕಾರರು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರಲ್ಲದೆ ಹೊಸ ಹೊಸ ಸಂಶೋಧನೆಗಳಿಗೆ ಅನುವು ಮಾಡಿಕೊಳ್ಳುತ್ತಾರೆ. ಹೆಚ್ಚು ಲೇಖನಗಳನ್ನು ಭಾಷಾಂತರಿಸಲಾಗಿದೆ. ದಾಖಲೆಪತ್ರಗಳನ್ನು ಪತ್ತೆ ಮಾಡಿ ಒದಗಿಸುವ ಕಾರ್ಯ ಭಾರತಕ್ಕೆ ಮಾತ್ರ ಸೀಮಿತವಾಗಿರದೆ, ಇತರ ದೇಶಗಳಿಂದಲೂ ತರಿಸಿಕೊಡಲಾಗಿದೆ. ಅವನ್ನು ಮೈಕ್ರೋಫಿಲ್ಡ್ ರೂಪದಲ್ಲಿ ತರಿಸಿ ಕೇಂದ್ರದಲ್ಲಿ ದೊಡ್ಡದಾಗಿ ಚಿತ್ರಿಸಿ ಒದಗಿಸಲಾಗುತ್ತಿದೆ. ಈ ತನಕ 2,08,390 ಫೋಟೋಪ್ರತಿ ಮತ್ತು ಮೈಕೊಫಿಲಂಗಳನ್ನು ಒದಗಿಸಲಾಗಿದೆ. ಈ ಕೇಂದ್ರ ಒದಗಿಸುತ್ತಿರುವ ಪ್ರಲೇಖನ ಸೇವೆಯನ್ನು ದಕ್ಷಿಣ ಮತ್ತು ಆಸ್ಟ್ರೇಯ ಎಷ್ಟದ ರಾಷ್ಟ್ರಗಳು, ವೈಜ್ಞಾನಿಕ ಸಂಸ್ಥೆಗಳು ಉಪಯೋಗ ಮಾಡಿಕೊಳ್ಳುತ್ತಿವೆ. ಪ್ರತಿವರ್ಷವೂ ಈ ರೀತಿಯ ಕೋರಿಕೆಗಳು, ಬರ್ಮ, ಶ್ರೀಲಂಕ, ಚೀನ, ಹಾಂಕಾಂಗ್, ಇಂಡೊನೇಷ್ಯ, ಜಪಾನ್, ಮಲಯ, ಪಾಕಿಸ್ತಾನ, ಫಿಲಿಪೀನ್ಸ್ ಮುಂತಾದ ದೇಶಗಳಿಂದ ಬರುತ್ತವೆ. ಈ ಕೇಂದ್ರವೂ ಇತರ ದೇಶಗಳಿಂದ ಇಂಥದೇ ಉಪಯೋಗಗಳನ್ನು ಪಡೆಯುತ್ತದೆ. ಇದರಿಂದಾಗಿ ಪ್ರಾದೇಶಿಕ ಸಹಕಾರ ಮತ್ತು ಸಹೋದ್ಯಮ ವೃದ್ಧಿಯಾಗಲು ಹೆಚ್ಚು ಅನುಕೂಲವಾಗಿದೆ. ಭಾರತದ ಪ್ರಲೇಖನ ಕೇಂದ್ರವೂ ಭಾರತದ ಅನೇಕ ವೈಜ್ಞಾನಿಕ ಗ್ರಂಥಾಲಯ ಗಳಲ್ಲಿರುವ ವೈಜ್ಞಾನಿಕ ನಿಯತಕಾಲಿಕೆಗಳ ಸಂಯುಕ್ತಸೂಚಿಯನ್ನು ತಯಾರಿಸುವ ಕಾರ್ಯವನ್ನು ಕೈಗೊಂಡಿತು. ಯುನೆಸ್ಕೊ ಸಹಕಾರದಿಂದ ಭಾರತ ಗ್ರಂಥಾಲಯ ಸಂಘ 1950ರಲ್ಲಿ ದಕ್ಷಿಣ ಏಷ್ಯ ಗ್ರಂಥಾಲಯಗಳಲ್ಲಿರುವ ವೈಜ್ಞಾನಿಕ ನಿಯತಕಾಲಿಕೆಗಳ ಸಂಯುಕ್ತಸೂಚಿಯನ್ನು ತಯಾರಿಸಲು ಆರಂಭಿಸಿತು. ಇದರ ಕೆಲಸ ಮತ್ತು ಕಾರ್ಯ ಯೋಜನೆಯನ್ನು ಎಸ್. ಆರ್. ರಂಗನಾಥನ್ ಅವರಿಗೆ ವಹಿಸಿ ಕೊಡಲಾಯಿತು. ಬರ್ಮ, ಶ್ರೀಲಂಕ, ಮಲಯ, ಇಂಡೊನೇಷ್ಯ ಮತ್ತು ಭಾರತದ ಗ್ರಂಥಾಲಯಗಳಿಂದ ವೈಜ್ಞಾನಿಕ ನಿಯತಕಾಲಿಕೆಗಳ ಪಟ್ಟಿ ಬಂದವು. ಈ ಕಾರ್ಯದಲ್ಲಿ ಸುಮಾರು 210 ಗ್ರಂಥಾಲಯಗಳು ಭಾಗವಹಿಸಿದವು. ಇವುಗಳಲ್ಲಿ 74 ಗ್ರಂಥಾಲಯಗಳು ಹೊರ ದೇಶಗಳವು. ಎಸ್.ಆರ್. ರಂಗನಾಥನ್ ಕ್ರೋಡೀಕರಿಸಿ ಸಂಪಾದಿಸಿರುವ ಈ ಸಂಯುಕ್ತಸೂಚಿ ದಕ್ಷಿಣ ಏಷ್ಯ ಗ್ರಂಥಾಲಯಗಳಲ್ಲಿರುವ ಭೌತ ವಿಜ್ಞಾನ ಮತ್ತು ಜೀವ ವಿಜ್ಞಾನ ನಿಯತಕಾಲಿಕೆಗಳ ಸೂಚೀ ಸಂಪುಟ 1 (ಲರೈಡ್ ಪೀರಿಯಾಡಿಕಲ್ ಪಬ್ಲಿಕೇಷನ್ಸ್ ಇನ್ ಸೌತ್ ಏಷ್ಯ ವಾಲ್ಯೂಮ್ 1, ಫಿಸಿಕಲ್ ಅಂಡ್ ಬಯಲಾಜಿಕಲ್ ಸೈನ್ಸಸ್) ಎಂಬ ಹೆಸರಿನಲ್ಲಿ<noinclude></noinclude> 7ud8z7p44h4o0vxhevm7pwn9ivlzkjz ಪುಟ:Mysore-University-Encyclopaedia-Vol-6-Part-15.pdf/೧೨ 104 118542 314503 2026-05-01T09:20:11Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 222 ಗ್ರಂಥಾಲಯ ಪ್ರಕಟವಾಯಿತು (1953), ದಕ್ಷಿಣ ಏಷ್ಯದ ಸು. 6,000 ನಿಯತಕಾಲಿಕೆಗಳ ಸೂಚಿ ಈ ಸಂಪುಟದಲ್ಲಿದೆ. ಈ ಪ್ರಕಟಣೆಯಿಂದ ನಮ್ಮ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರಕ್ಕೆ ನಿಯತಕಾಲಿಕೆ ಲೇಖನಗಳನ್ನು ಪತ್ತೆ ಹಚ್ಚುವ ಮತ್... 314503 proofread-page text/x-wiki <noinclude><pagequality level="1" user="Pragathi. BH" /></noinclude>222 ಗ್ರಂಥಾಲಯ ಪ್ರಕಟವಾಯಿತು (1953), ದಕ್ಷಿಣ ಏಷ್ಯದ ಸು. 6,000 ನಿಯತಕಾಲಿಕೆಗಳ ಸೂಚಿ ಈ ಸಂಪುಟದಲ್ಲಿದೆ. ಈ ಪ್ರಕಟಣೆಯಿಂದ ನಮ್ಮ ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರಕ್ಕೆ ನಿಯತಕಾಲಿಕೆ ಲೇಖನಗಳನ್ನು ಪತ್ತೆ ಹಚ್ಚುವ ಮತ್ತು ಅವುಗಳನ್ನು ತರಿಸುವ ಕೆಲಸಕ್ಕೆ ತುಂಬ ಅನುಕೂಲವಾಯಿತಲ್ಲದೆ ಈ ಕೇಂದ್ರದ ಸೇವೆಯನ್ನು ಚುರುಕುಗೊಳಿಸಲು ತುಂಬ ಸಹಾಯವಾಯಿತು. ಈ ದಿಸೆಯಲ್ಲಿ ಮುಂದುವರಿದು ಈ ಕೇಂದ್ರ ಭಾರತದ ವೈಜ್ಞಾನಿಕ ನಿಯತಕಾಲಿಕೆಗಳ ಸಂಯುಕ್ತಸೂಚಿಯ ಪರಿಷ್ಕರಣ ಕಾರ್ಯವನ್ನು ಆರಂಭಿಸಿತು. ಯುನೆಸ್ಕೊ ನೆರವು ಪಡೆದು ಈ ಕೇಂದ್ರ ದೆಹಲಿಯಲ್ಲಿ ದಕ್ಷಿಣ ಮತ್ತು ಆತ್ಮೀಯ ಏಷ್ಯದಲ್ಲಿ ಪ್ರಲೇಖನ ಕಾರ್ಯ ಎಂಬ ವಿಷಯದ ಮೇಲೆ ಒಂದು ವಿಚಾರ ಗೋಷ್ಠಿ ನಡೆಸಿತು (1960). ಈ ವಿಚಾರ ಗೋಷ್ಠಿಯಲ್ಲಿ ದಕ್ಷಿಣ ಮತ್ತು ಆತ್ಮೀಯ ಏಷ್ಯದ ರಾಷ್ಟ್ರಗಳನ್ನು ತಮ್ಮ ತಮ್ಮ ದೇಶಗಳ ವೈಜ್ಞಾನಿಕ ನಿಯತಕಾಲಿಕೆಗಳ ಸಂಯುಕ್ತಸೂಚಿಯನ್ನು ತಯಾರಿಸುವಂತೆ ಕೇಳಿಕೊಳ್ಳಲಾಯಿತು. ಪ್ರಚಲಿತ ವೈಜ್ಞಾನಿಕ ಸಾಹಿತ್ಯ ಪ್ರಸರಣ : ದಕ್ಷಿಣ ಮತ್ತು ಆಸ್ಟ್ರೇಯ ಏಷ್ಯ ರಾಷ್ಟ್ರಗಳಲ್ಲಿ ಪ್ರಕಟವಾಗಿ ಸಂಗ್ರಹವಾಗಿರುವ ಪ್ರಚಲಿತ ವೈಜ್ಞಾನಿಕ ವಿಷಯಗಳ ಪ್ರಸರಣ ಕಾರ್ಯ ಬಹುಮುಖ್ಯವಾದ ಸೇವಾ ಕಾರ್ಯವಾಗಿತ್ತು. ಭಾರತದಲ್ಲಿ ಪ್ರಕಟವಾಗಿರುವ ವೈಜ್ಞಾನಿಕ ವಿಷಯಗಳ ಸಾಹಿತ್ಯವನ್ನು ಕ್ರೋಡೀಕರಿಸುವ ಕಾರ್ಯವನ್ನು ದೆಹಲಿಯಲ್ಲಿರುವ ಯುನೆಸ್ಕೊದ ದಕ್ಷಿಣ ಏಷ್ಯ ವೈಜ್ಞಾನಿಕ ಸಹಕಾರ ಕಚೇರಿ ದಕ್ಷಿಣ ಏಷ್ಯ ಸಾಹಿತ್ಯ ಸೂಚಿಯ ಮೂಲಕ 1949ರಲ್ಲಿ ಪ್ರಾರಂಭಿಸಿತು. ಈ ಸೂಚಿ ತಿಂಗಳಿಗೆ ಎರಡು ಬಾರಿ ಪ್ರಕಟವಾಗುತ್ತಿತ್ತು. ಬರ್ಮ, ಶ್ರೀಲಂಕ ಮತ್ತು ಭಾರತ ದೇಶಗಳಲ್ಲಿ ಪ್ರಕಟವಾದ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿರುವ ಲೇಖನಗಳನ್ನು ಪಟ್ಟಿಮಾಡಿ, ಪ್ರತಿ ವರ್ಷವೂ ಸುಮಾರು 250 ವೈಜ್ಞಾನಿಕ ನಿಯತಕಾಲಿಕೆಗಳಿಂದ ಆಯ್ದ 4000 ಲೇಖನಗಳನ್ನು ಈ ಸೂಕಿ ಪಾಟಯು ಇದರ ಪ್ರಕಟಣೆಯನ್ನು ರಾಷ್ಟ್ರೀಯ ವಿಜ್ಞಾನ ಪ್ರಲೇಖನ ಕೇಂದ್ರ 1955ರಲ್ಲಿ ತೆಗೆದುಕೊಂಡಿತು. ಅನಂತರ ಈ ಸೂಚಿ ಮಾಸಿಕ ನಿಯತಕಾಲಿಕೆ ಸೂಚಿಯಾಗಿ ಯುನೆಸ್ಕೊದ ವೈಜ್ಞಾನಿಕ ಸಹಕಾರ ಕಚೇರಿಯ ದೆಹಲಿ ಮತ್ತು ಜಕಾರ್ತ ಶಾಖೆಗಳಿಂದ ಸಂಗ್ರಹಿತವಾಗಿ ಏಷ್ಯ ಮತ್ತು ಆಗ್ನೆಯ ಏಷ್ಯ ವೈಜ್ಞಾನಿಕ ಪ್ರಕಟಣೆಗಳ ಸೂಚಿ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗುತ್ತಿತ್ತು. ವೈಜ್ಞಾನಿಕ ನಿಯತಕಾಲಿಕೆಗಳು ವಿದೇಶಗಳಲ್ಲಿ ಪ್ರಕಟವಾದ ಮೇಲೆ ಭಾರತಕ್ಕೆ ಅವು ಬರಲು ತೆಗೆದುಕೊಳ್ಳುತ್ತಿದ್ದ ಕಾಲ ಬಹಳವಾದುದರಿಂದ ಸುಮಾರು 650 ಇಂಥ ವಿದೇಶೀ ನಿಯತಕಾಲಿಕೆಗಳ ವಿಷಯಾನುಕ್ರಮಣಿಕೆ ಪಟ್ಟಿಯನ್ನು ವಿಮಾನಯಾನ ಅಂಚೆ ಮೂಲಕ ಹೊರದೇಶದ ಪ್ರಲೇಖನ ಕೇಂದ್ರಗಳಿಂದ ಮೈಕ್ರೋಫಿಲ್ಡ್‌ ರೂಪದಲ್ಲಿ ತರಿಸಿ ಕ್ರೋಡೀಕರಿಸಿ ಒಂದು ಪಟ್ಟಿಯನ್ನು ತಯಾರಿಸಲಾಗುತ್ತಿತ್ತು. ಆದರೆ ಈಗ ಈ ಪಟ್ಟಿ ತಯಾರಾಗುತ್ತಿಲ್ಲ. ಪ್ರಕಟಣೆ ನಿಂತಿದೆ. ಈಗ ಈ ಕೇಂದ್ರದಿಂದ ಪ್ರಕಟವಾಗುತ್ತಿರುವ 15 ಕ್ಕೂ ಹೆಚ್ಚಿನ ನಿಯತಕಾಲಿಕೆಗಳಲ್ಲಿ ಮುಖ್ಯವಾದವು ಇವು : 1. ಭಾರತ ವಿಜ್ಞಾನ ಸಾರಾಂಶ ಸೂಚಿ, 2. ಭಾರತ ಶಿಕ್ಷಣ ವಿಷಯಗಳು, 3. ಗ್ರಂಥಾಲಯ ವಿಜ್ಞಾನ ಮತ್ತು ಪ್ರಲೇಖನ ಕಾರ್ಯ ನಿಯತಕಾಲಿಕೆ. ಸಿಬ್ಬಂದಿ ತರಬೇತಿ : ಪ್ರಲೇಖನ ಸೇವೆಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸಲು ಸಾಕಷ್ಟು ಉನ್ನತವಾದ ತಾಂತ್ರಿಕ ತರಬೇತಿಯನ್ನು ಹೊಂದಿದ ಸಿಬ್ಬಂದಿ ಬೇಕಾಗುತ್ತದೆ. ಇಂಥ ತರಬೇತಿ ನೀಡಲು ಭಾರತದಲ್ಲಿ ಎರಡು ಕೇಂದ್ರಗಳಿವೆ. ಒಂದು ನವದೆಹಲಿಯ ರಾಷ್ಟ್ರೀಯ ವೈಜ್ಞಾನಿಕ ಪ್ರಲೇಖನ ಕೇಂದ್ರ, ಇನ್ನೊಂದು ಬೆಂಗಳೂರಿನ ಪ್ರಲೇಖನ ಸಂಶೋಧನ ತರಬೇತಿ ಕೇಂದ್ರ. ಇತ್ತೀಚೆಗೆ ದೆಹಲಿ, ಮೈಸೂರು, ಕರ್ನಾಟಕ ವಿಶ್ವವಿದ್ಯಾಲಯಗಳು ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ತರಗತಿಗಳಲ್ಲಿ ಪ್ರಲೇಖನ ತರಬೇತಿಗೆ ಸಂಬಂಧಿಸಿದಂತೆ ಪ್ರಲೇಖನ ವಿಷಯಗಳನ್ನು ತಮ್ಮ ಪಠ್ಯಕ್ರಮಪಟ್ಟಿಯಲ್ಲಿ ಸೇರಿಸಿವೆ. ಆದರೆ ಪೂರ್ಣ ಪ್ರಮಾಣದಲ್ಲಿ ದೆಹಲಿಯ ಪ್ರಲೇಖನ ಕೇಂದ್ರ ಮಾತ್ರವೇ ತರಬೇತಿ ನೀಡುತ್ತಿರುವುದು. 1957ರಲ್ಲಿ ಥೈಲೆಂಡ್, ಬರ್ಮ, ಶ್ರೀಲಂಕ ಮತ್ತು ಭಾರತಗಳ 7 ಜನ ಗ್ರಂಥಪಾಲರಿಗೆ ಅಲ್ಪಾವಧಿಯ ಪ್ರಲೇಖನ ತರಬೇತಿಯನ್ನು ದೆಹಲಿಯ ಯುನೆಸ್ಕೋ ವೈಜ್ಞಾನಿಕ ಸಹಕಾರಿ ಕಚೇರಿ ಏರ್ಪಡಿಸಿತ್ತು. 1964ರಿಂದ ದೆಹಲಿಯ ಈ ಪ್ರಲೇಖನ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಪ್ರಲೇಖ ಮತ್ತು ಲೇಖನ ಪ್ರತೀಕರಣದಲ್ಲಿ ಒಂದು ವರ್ಷ ಅವಧಿಯ ಶಿಕ್ಷಣ ನೀಡುತ್ತಿತ್ತು. ಈ ಶಿಕ್ಷಣ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಮಟ್ಟದ್ದಾಗಿದ್ದು ಭಾರತ ಸರ್ಕಾರದಿಂದ ಮಾಸ್ಟರ್ ಡಾಕ್ಯುಮೆಂಟೇಷನ್ ಮತ್ತು ರೆಪ್ರೋಗ್ರಫಿ ಎಂಬುದಾಗಿ ಮನ್ನಣೆ ಪಡೆದಿದೆ. ಇದಲ್ಲದೆ ಭಾಷಾಂತರದಲ್ಲೂ ತಜ್ಞ ಶಿಕ್ಷಣವನ್ನು ಈ ಕೇಂದ್ರ ನೀಡುತ್ತಿತ್ತು. ಭಾರತ ರಾಷ್ಟ್ರೀಯ ವೈಜ್ಞಾನಿಕ ಪ್ರಲೇಖನ ಕೇಂದ್ರ ಅಂತಾರಾಷ್ಟ್ರೀಯ ಪ್ರತಿಯನ ಸಂಸ್ಥೆಯ (ಎಫ್.ಐ.ಡಿ.) ಕಾರ್ಯ ಚಟುವಟಿಕೆ ಮತ್ತು ವಿಚಾರ ಗೋಷ್ಠಿಗಳಲ್ಲಿ ಭಾರತದ ಪರವಾಗಿ ಪ್ರತಿನಿಧಿಸುತ್ತದೆ. ಈ ಕೇಂದ್ರದ ನಿರ್ದೇಶನಾಧಿಕಾರಿ ಯುನೆಸ್ಕೊವಿನಲ್ಲಿ ಭಾರತವನ್ನು ಪ್ರತಿನಿಧಿಸುತ್ತಾನೆ. ಯುನೆಸ್ಕೊವಿಗೆ ಈ ಕೇಂದ್ರ ಭಾರತದ ಕಾಯಂ ಪ್ರತಿನಿಧಿಯಾಗಿದೆ. ದೂರದಿಂದ ಬರುವ ಕೋರಿಕೆಗಳನ್ನು ಶೀಘ್ರವಾಗಿ ಪೂರೈಸಲು ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಈಗ ಬೆಂಗಳೂರಿನಲ್ಲಿ ಇಂಥ ಒಂದು ಕೇಂದ್ರವಿದೆ. ಈ ಕೇಂದ್ರದಲ್ಲಿ ದ್ವಿಪ್ರತಿ ಮತ್ತು ಫೋಟೋ ಪ್ರತಿ ಮಾಡಲು ಬೇಕಾದ ಎಲ್ಲ ಯಂತ್ರಗಳೂ ಇವೆ. ಈ ಕೇಂದ್ರಕ್ಕೆ ಯುನೆಸ್ಕೋ ಸಹಾಯದಿಂದಾಗಿ ಸಲಕರಣೆಯನ್ನು ಒದಗಿಸಲಾಗಿದೆ. ಈ ಕೇಂದ್ರ ಲೇಖನಗಳನ್ನು ತರಿಸಿಕೊಡುವ ಸೇವೆ, ಸುದ್ದಿ ತಿಳಿಸುವ ಸೇವೆ, ಲೇಖನ ಪ್ರತೀಕರಣ ಸೇವೆ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಲೇಖನ ಸೇವೆಯ ಬಗ್ಗೆ ಸಲಹೆ ನೀಡುವ ಕಾರ್ಯವನ್ನು ಮಾಡುತ್ತಿದೆ. ಅಲ್ಲದೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುತ್ತ ಬಂದಿದೆ: ಭಾರತ ರಾಷ್ಟ್ರೀಯ ವಿಜ್ಞಾನ ಗ್ರಂಥಭಂಡಾರವನ್ನು ಅಭಿವೃದ್ಧಿಪಡಿಸುವುದು ದೇಶಕ್ಕೆ ಉಪಯೋಗವಾಗುವ ಸಂಕ್ಕೆ ಸೂಚಿಗಳ ಪ್ರಕಟಣೆ; ಲೇಖನ ಪ್ರತೀಕರಣ ವಿಷಯದ ಬಗ್ಗೆ ಹೆಚ್ಚು ತಾಂತ್ರಿಕತೆಯನ್ನು ಸಾಧಿಸುವುದು; ಫೋಟೋ ಪ್ರತಿಮಾಡುವ ಯೂನಿಟ್ ಕೇಂದ್ರಗಳನ್ನು ಮುಂಬಯಿ ಕೋಲ್ಕತ, ಕೊಚ್ಚಿನ್, ಚೆನ್ನೈ, ಹೈದರಾಬಾದು, ಚಂಡಿಗಡ, ಕಾನ್‌ಪುರ್, ಅಹಮದಾಬಾದ್, ಮತ್ತು ಡೆಹರಾಡೂನ್ ಮುಂತಾದ ನಗರಗಳಲ್ಲಿ ಸ್ಥಾಪಿಸುವುದು; ಯಾಂತ್ರಿಕವಾಗಿ ವಿಷಯಗಳನ್ನು ಪುನಃ ಸಂಪಾದನೆ ಮಾಡುವುದು. ಈ ದಿಸೆಯಲ್ಲಿ ಈಗಾಗಲೇ ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯ (ಸಿಎಸ್‌ಐಆರ್) ಪ್ರಯೋಗಶಾಲೆಗಳು ಕಂಪ್ಯೂಟರ್‌ಗಳನ್ನು ಬಳಸುತ್ತಿವೆ; ವೈಜ್ಞಾನಿಕ ಸಂಸ್ಥೆಗಳಿಗೆ ಎಲ್ಲ ರೀತಿಯಲ್ಲೂ ಸಹಾಯವನ್ನು ಒದಗಿಸುವುದು; ಭಾಷಾಂತರ ಸೇವೆಯನ್ನು ಉತ್ತಮಪಡಿಸಲು ಇತರ ದೇಶಗಳ ಪ್ರಲೇಖನ ಕೇಂದ್ರಗಳ ಜೊತೆ ಸಹಕಾರದ ಒಪ್ಪಂದಗಳನ್ನು ಮಾಡಿಕೊಳ್ಳುವುದು. ಮಾದರಿ : ಯುನೆಸ್ಕೊ ಮತ್ತು ಭಾರತ ತನ್ನ ಈ ವೈಜ್ಞಾನಿಕ ಪ್ರಲೇಖನ ಕೇಂದ್ರದ ಮೂಲಕ ತೋರಿಸಿರುವ ಮುಂದಾಳತ್ವ ಪಾಶ್ಚಾತ್ಯ ದೇಶಗಳ ಮೇಲೆ ತುಂಬ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿದೆ ಮೊದಲನೆಯದಾಗಿ ತನ್ನ ದೇಶದ ವಿಜ್ಞಾನಿಗಳಿಗೆ ಈ ಕೇಂದ್ರ ವೈಜ್ಞಾನಿಕ ಆಕರವಾಗಿರುವುದಲ್ಲದೆ ಇತರ ದೇಶಗಳು ಈ ರೀತಿಯ ವೈಜ್ಞಾನಿಕ ಪ್ರಲೇಖನ ಕೇಂದ್ರಗಳನ್ನು ಸ್ಥಾಪಿಸಲು ಮಾದರಿಯೂ ಆಗಿದೆ. (ಎಸ್.ಎನ್.ಎಲ್.) (c) ಭಾರತೀಯ ಸಮಾಜ ವಿಜ್ಞಾನ ಸಂಶೋಧನ ಸಂಸ್ಥೆ: ಭಾರತ ಸರ್ಕಾರದ ಯೋಜನಾ ಆಯೋಗದ ಶಿಫಾರಸಿನ ಮೇಲೆ ದೆಹಲಿಯಲ್ಲಿ ಸ್ಥಾಪಿತವಾದ (1969) ಸಂಸ್ಥೆ (ಇಂಡಿಯನ್‌ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್), ದೇಶದ ನಾನಾ ಭಾಗಗಳಲ್ಲಿ ನಡೆಯುವ ಸಮಾಜ ವಿಜ್ಞಾನ ಸಂಶೋಧನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪರಿಶೀಲಿಸುವುದು ಈ ಸಂಸ್ಥೆಯ ಮುಖ್ಯ ಕೆಲಸಗಳಲ್ಲೊಂದು, ಸಂಸ್ಥೆಯ ಮುಖ್ಯ ಅಂಗವಾಗಿ ರಾಷ್ಟ್ರೀಯ ಸಮಾಜ ವಿಜ್ಞಾನಪ್ರಲೇಖನ ಕೇಂದ್ರವೊಂದಿದೆ. ಇದಿರುವುದು ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ, ಸಮಾಜ ವಿಜ್ಞಾನಶಾಸ್ತ್ರ ವ್ಯಾಸಂಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುಕೂಲಗಳು ಇಲ್ಲಿವೆ. ಕೇಂದ್ರ ಕೈಗೊಂಡಿರುವ ಪ್ರಮುಖ ಚಟುವಟಿಕೆಗಳಿವು: 1. ಭಾರತದ ವಿಶ್ವವಿದ್ಯಾಲಯಗಳು ಸಮಾಜ ವಿಜ್ಞಾನದಲ್ಲಿ ಕೊಡುವ ಡಾಕ್ಟರೇಟ್ ಪದವಿ ಪ್ರಬಂಧಗಳ ಸೂಚಿಯನ್ನು ಸಿದ್ಧಪಡಿಸುವುದು. ಈ ದಾರಿಯಲ್ಲಿ 1969ರ ವರೆಗೆ ಮನ್ನಣೆ ಪಡೆದ ಪ್ರಬಂಧಗಳ ಸೂಚಿ ಪ್ರಕಟವಾಗಿದೆ 1970). 2. ಅಂಗೀಕೃತ ಡಾಕ್ಟರೇಟ್ ಪದವಿಗಳ ಒಂದೊಂದು ಪ್ರತಿಯನ್ನು ಕೇಂದ್ರದಲ್ಲಿಡುವುದು. ಇವನ್ನು ಗ್ರಂಥರೂಪದಲ್ಲಿ ಪಕಟಿಸುವ ಯೋಜನೆಯೂ ಇದೆ. 3. ಸಂಶೋಧಕರಿಗೆ ಸೂಚಿ ಮತ್ತು ಪ್ರಲೇಖನ ಸೇವೆಯನ್ನು ಒದಗಿಸುವುದು. 4. ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವ ಮಾಹಿತಿ ಗ್ರಂಥಾಲಯಗಳನ್ನು (ಡೇಟ ಲೈಬ್ರರೀಸ್) ದೇಶದ ಆಯ್ದ ಸ್ಥಳಗಲ್ಲಿ ಸ್ಥಾಪಿಸುವುದು. 5. ಸಮಾಜ ವಿಜ್ಞಾನ ವಿಷಯದ ನಿಯಕಾಲಿಕೆಗಳ ಸಂಯುಕ್ತ ಸೂಚಿಯನ್ನು ತಯಾರಿಸುವುದು. ಮೊದಲ ಹಂತವಾಗಿ 107 ಗ್ರಂಥಾಲಯಗಳಲ್ಲಿರುವ 4,074 ನಿಯತಕಾಲಿಕೆಗಳ ಸಂಯುಕ್ತ ಸೂಚಿಯನ್ನು ಪ್ರಕಟಿಸಲಾಗಿದೆ, (1970), ದೇಶದಲ್ಲಿ ಉಳಿದ ಗ್ರಂಥಾಲಯಗಳಲ್ಲಿರುವ ನಿಯತಕಾಲಿಕೆಗಳ ಸೂಚಿಯನ್ನು ಪ್ರಕಟಿಸುವ ಕಾರ್ಯ ಈಗ ನಡೆಯುತ್ತಿದೆ. 6. ಸಂಶೋಧನೆಯಲ್ಲಿ ದೇಶದ ಪ್ರಮುಖ ಗ್ರಂಥಾಲಯಗಳೊಂದಿಗೆ ಸಹಕರಿಸುವುದು. 7. ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಮುಖ್ಯ ಲೇಖನಗಳ ಫೋಟೋ ಪ್ರತಿಗಳನ್ನು ಮತ್ತು ಮೈಕ್ರೋಫಿಲ್ಮಗಳನ್ನು ಸಂಗ್ರಹಿಸುವುದು. 8. ಮಹಾತ್ಮ ಗಾಂಧಿ ಶತಮಾನೋತ್ಸವ ಸಂದರ್ಭದಲ್ಲಿ ದೇಶದ ಎಲ್ಲ ಭಾಷೆಗಳಲ್ಲಿ ಗಾಂಧಿಯವರ ಬಗ್ಗೆ ಪ್ರಕಟವಾದ ಪುಸ್ತಕಗಳ ಸೂಚಿಯನ್ನು ತಯಾರಿಸುವುದು. ಕೇಂದ್ರದ ಪ್ರಕಟಣೆಗಳಿವು : ಮನಃಶಾಸ್ತ್ರ ಮತ್ತು ಭೂಗೋಳಶಾಸ್ತ್ರದಲ್ಲಿ ನಡೆದಿರುವ ಸಂಶೋಧನೆಗಳನ್ನು ಕುರಿತು ಸಮೀಕ್ಷಾ ಗ್ರಂಥಗಳು. ಇದಲ್ಲದೆ ಎರಡು ನಿಯತಕಾಲಿಕೆಗಳು<noinclude></noinclude> mgpxuhj0vsmkfgmum0ypzrjkl4fgr5d ಪುಟ:Mysore-University-Encyclopaedia-Vol-6-Part-12.pdf/೯ 104 118543 314535 2026-05-01T09:27:57Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋಲ್ಗೊಂಡ ವಜ್ರಗಳು-ಗೋಲ್ಡನ್ ಬೋ, ದಿ ಹೊರಗೋಡೆಯನ್ನು ವಿಸ್ತರಿಸಿ ನಯಾ ಕಿಲಾವನ್ನು ರಚಿಸ ಲಾಯಿತು. ಗುಡ್ಡದ ಮಧ್ಯಭಾಗದಲ್ಲಿ ಕೆರೆಗಳು, ಮದ್ದಿನ ಮನೆಗಳು, ರಾಜಗೃಹ, ಸಭಾಮಂದಿರ, ಲಾಯ, ಮಸೀದಿ, ಉದ್ಯಾನವನ ಹಾಗೂ ಉಗ್ರಾಣಗಳ... 314535 proofread-page text/x-wiki <noinclude><pagequality level="1" user="Pragathi. BH" /></noinclude>ಗೋಲ್ಗೊಂಡ ವಜ್ರಗಳು-ಗೋಲ್ಡನ್ ಬೋ, ದಿ ಹೊರಗೋಡೆಯನ್ನು ವಿಸ್ತರಿಸಿ ನಯಾ ಕಿಲಾವನ್ನು ರಚಿಸ ಲಾಯಿತು. ಗುಡ್ಡದ ಮಧ್ಯಭಾಗದಲ್ಲಿ ಕೆರೆಗಳು, ಮದ್ದಿನ ಮನೆಗಳು, ರಾಜಗೃಹ, ಸಭಾಮಂದಿರ, ಲಾಯ, ಮಸೀದಿ, ಉದ್ಯಾನವನ ಹಾಗೂ ಉಗ್ರಾಣಗಳಿವೆ. ಬುಡಭಾಗದಲ್ಲಿ ರಾಣಿ ನಿವಾಸಗಳೂ ಸೇವಕರ ವಾಸಗೃಹಗಳೂ ಇವೆ. ಕೋಟೆಗೆ ಸ್ವಲ್ಪ ದೂರದಲ್ಲಿ ಕುತುಬ್‌ ಶಾಹಿ ದೊರೆಗಳ ಗೋರಿಗಳಿವೆ. ಫತೇಹ್, ಬಹಮನಿ, ಮೆಕ್ಕ, ಪಟನ್‌ ಚೆರು, ಬಂಜಾರ, ಜಮಾಲಿ, ನಯಾಕಿಲಾ ಮತ್ತು ಮೋತಿ ಇವು ಎಂಟು ದ್ವಾರಗಳು. ಈ ದ್ವಾರಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಡಲಾಗಿದ್ದು ಒಂದು ದ್ವಾರದಲ್ಲಿ ನಿಂತು ಚಪ್ಪಾಳೆ ತಟ್ಟಿದರೆ ಅದರ ಶಬ್ದ ಪ್ರತಿಫಲನಗೊಂಡು ಮತ್ತೊಂದು ದ್ವಾರದ ವರೆಗೆ ತುಸುವರು, ಹೀಗೆ ಸೂಚನೆಗಳನ್ನು ಹೊರದ್ದಾರದಿಂದ ಗುಡ್ಡದ ತುತ್ತತುದಿಯ ವರೆಗೆ ಇತರರಿಗೆ ಕೇಳದ ರೀತಿಯಲ್ಲಿ ವರ್ಗಾಯಿಸುವಂತೆ ಈ ಕೋಟೆಯನ್ನು ನಿರ್ಮಿಸಿರುವುದು ಆ ಕಾಲದ ತಂತ್ರಜ್ಞರ ವಾಸ್ತುಕೌಶಲ್ಯಕ್ಕೆ ಅನುಪಮ ಉದಾಹರಣೆಯಾಗಿದೆ. ಬ್ರಿಟಿಷ್ ಅಧಿಕಾರಿ ಸರ್ ಥಾಮಸ್ ಮನ್ನೋ ಈ ಕೋಟೆಯನ್ನು ವಜ್ರದ ಗಣಿ, ರತ್ನಗರ್ಭವೆಂದು ಕರೆದಿದ್ದಾನೆ. ಗೋಲ್ಗೊಂಡ ಕೋಟೆ ಈಗ ಜನಪ್ರಿಯ ಪ್ರವಾಸೀ ತಾಣವಾಗಿದ್ದು ಇತ್ತೀಚೆಗೆ ಈ ಕೋಟೆಯಲ್ಲಿ ಬೆಳಕು ಹಾಗೂ ಶ್ರಾವ್ಯ ಪ್ರದರ್ಶನವನ್ನು (ಲೈಟ್ ಅಂಡ್ ಸೌಂಡ್) ಪ್ರವಾಸಿಗರಿಗಾಗಿ ಏರ್ಪಡಿಸಲಾಗಿದೆ. (ಜಿ.ಆರ್.ಆರ್.) ಗೋಲ್ಗೊಂಡ ವಜ್ರಗಳು : ಗೋಲ್ಗೊಂಡದ ವಜ್ರಗಳು ಇತಿಹಾಸದಲ್ಲಿ ಪ್ರಸಿದ್ಧ ಪಡೆದಿವೆ. ಗೋಲ್ಗೊಂಡ ನಗರದ ಬಳಿಯಲ್ಲೇ ವಜ್ರಗಳ ಗಣಿಗಳು ಇಲ್ಲದಿದ್ದರೂ ಬಹುಶಃ ಇದು ವಜ್ರಗಳ ಮಾರುಕಟ್ಟೆಯಾಗಿದ್ದು, ಬೆಲೆಬಾಳುವ ಹಲವಾರು ವಜ್ರಗಳು ಇಲ್ಲಿಂದ ಹೊರಕ್ಕೆ ಹೋಗಿದ್ದಿರಬೇಕು. ಗೋಲ್ಗೊಂಡ ಸಂಸ್ಥಾನದಲ್ಲಿ, ಸುತ್ತಮುತ್ತಲ ಹಲವಾರು ಕಡೆಗಳಲ್ಲಿ ವಜ್ರದ ಗಣಿಗಳಿದ್ದುವು. ಉತ್ತರದಲ್ಲಿ ಗೋದಾವರಿ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ನದಿಯವರೆಗೆ ಹಬ್ಬಿದ್ದ ಗೋಲ್ಗೊಂಡ ಸಂಸ್ಥಾನದ ದಕ್ಷಿಣ ಜಿಲ್ಲೆಗಳಲ್ಲೇ ಹೆಚ್ಚು ಗಣಿಗಳಿದ್ದವು. ಕೃಷ್ಣ ನದಿಯ ಉದ್ದಕ್ಕೂ ಹಲವಾರು ಕಡೆ ಚರಿತ್ರಾರ್ಹವಾದ ಅನೇಕ ವಜ್ರಗಳು ಸಿಕ್ಕಿದ್ದುವು. ಗೋಲ್ಗೊಂಡದ ವಜಗಣಿಗಳಲ್ಲಿ 60,000 ಜನರನ್ನು ಕೆಲಸಕ್ಕೆ ನೇಮಿಸಿದ್ದರೆಂದು ಭಾರತದಲ್ಲಿ ಸಂಚರಿಸಿದ ಫ್ರೆಂಚ್ ವ್ಯಾಪಾರಿ ಜೆ.ಬಿ.ಟ್ಯಾವರಿಯರ್ 1665ರಲ್ಲಿ ಬರೆದಿದ್ದಾನೆ. ಗೋಲ್ಗೊಂಡ ಸಂಸ್ಥಾನದ ಗಣಿಗಳಿಂದ ಬಂದ ಪ್ರಖ್ಯಾತ ವಜ್ರಗಳು ಇವು : 1. ಜಗತ್ಪಸಿದ್ಧವಾದ ಕೋಹಿನೂರ್ ವಜ್ರ ಕೃಷ್ಣಾ ನದಿಯ ಪಕ್ಕದಲ್ಲಿದ್ದ ಕೊಲ್ಲೂರು ಗಣಿಗಳಿಂದ (ಗುಂಟೂರು ಜಿಲ್ಲೆ) ಬಂದದ್ದು. ಈ ವಜ್ರ 1739ರ ವರೆಗೂ ಮೊಗಲ್ ಚಕ್ರವರ್ತಿಗಳ ಬಳಿ ಇತ್ತು. ಅನಂತರ ಇದು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗೆ ಸೇರಿತು. ಆ ಕಂಪನಿ 1849ರಲ್ಲಿ ಇದನ್ನು ವಿಕ್ಟೋರಿಯ ರಾಣಿಗೆ ಒಪ್ಪಿಸಿತು. ಇದರ ಕಟಕ ಆಗ ಸುಮಾರು 186, ಇ, ಕಟ್ಟಡ ಹಾಗಿಲ್ಲದಿದ್ದದರಿಂದ 1852ರಲ್ಲಿ ಆಮ್‌ಸ್ಟರ್‌ ಡ್ಯಾಮಿನಲ್ಲಿ ಇದಕ್ಕೆ ಮತ್ತೆ ಸಾಣೆ ಹಿಡಿಸಲಾಯಿತು. ಇದರ ತೂಕ 105.6 ಕ್ಯಾರಟ್‌ಗಳಿಗೆ ಇಳಿಯಿತು. ಈಗ ಇದು ಬ್ರಿಟಿಷ್ ರಾಜ ಮನೆತನದ ಹಕ್ಕಿನಲ್ಲಿದ್ದು ವಿಂಡ‌ ಅರಮನೆಯಲ್ಲಿ ಇದನ್ನು ಇಡಲಾಗಿದೆ (ನೋಡಿ-ಕೋಹಿನೂರ್), 2. ಪಿಟ್ ಅಥವಾ ರೀಜೆಂಟ್ ಈಗ ಪ್ರಪಂಚದಲ್ಲಿರುವ ಶ್ರೇಷ್ಠ ವಜ್ರಗಳಲ್ಲೊಂದು. ಇದು 1701ರಲ್ಲಿ ಕೃಷ್ಣಾ ನದಿಯ ಉತ್ತರಭಾಗದಲ್ಲಿ ಗೋಲ್ಗೊಂಡಕ್ಕೆ 46 ಕಿಮೀ ದೂರದಲ್ಲಿ ಸಿಕ್ಕಿತು. ಅನಂತರ ಇದು ಜಾನ್‌ಚಂದ್ ಎಂಬ ವರ್ತಕನ ಕೈಸೇರಿತು. ಆಗ ಮದರಾಸಿನ ಗವರ್ನರ್ ಆಗಿದ್ದ ಥಾಮಸ್‌ಪಿಟ್‌ ಇದನ್ನು 3 ಲಕ್ಷ ರೂಪಾಯಿಗಳಿಗೆ ಕೊಂಡ. ಆಗ ಇದರ ತೂಕ 410 ಕ್ಯಾರಟ್. ಇದನ್ನು ಮತ್ತೆ ಸಾಣೆ ಹಿಡಿಸಿ ಮೆರಗು ಕೊಟ್ಟ ಅನಂತರ ಇದರ ತೂಕ 140.64 ಕ್ಯಾರಟುಗಳಿಗೆ ಇಳಿಯಿತು. 1717 ರಲ್ಲಿ ಫ್ರಾನ್ಸಿನ ರೀಜೆಂಟ್ ಆಗಿದ್ದ ಆರ್‌ಲೀನ್ಸ್‌ನ ಡ್ಯೂಕನಿಗೆ 20 ಲಕ್ಷ ರೂಪಾಯಿಗಳಿಗೆ ಪಿಟ್ ಇದನ್ನು ಮಾರಿದ. ಅನಂತರ ಈ ವಜ್ರಕ್ಕೆ ರೀಜೆಂಟ್ ಎಂಬ ಹೆಸರು ಬಂತು. 1722ರಲ್ಲಿ 15ನೆಯ ಲೂಯಿ ತನ್ನ ಕಿರೀಟಧಾರಣ ಮಹೋತ್ಸವದಲ್ಲಿ ಈ ವಜ್ರವನ್ನು ಧರಿಸಿದ್ದ. ಈಗ ಇದು ಫ್ರೆಂಚ್ ರಾಜರ ಅರಮನೆಯಲ್ಲಿದೆ. 3. ದಿ ಗ್ರೇಟ್ ಮೊಗಲ್ ವಜ್ರ ಭಾರತದಲ್ಲಿ ಸಿಕ್ಕಿರುವ ವಜ್ರಗಳಲ್ಲೆಲ್ಲ ಅತ್ಯಂತ ದೊಡ್ಡದು. ಕೊಲ್ಲೂರು ಗಣಿಗಳಲ್ಲಿ ಸುಮಾರು 1650ರಲ್ಲಿ ಈ ವಜ್ರ ಸಿಕ್ಕಿತು. 1655 ರಲ್ಲಿ ಶಹಜಹಾನ್ ಚಕ್ರವರ್ತಿಯ ಕೈಸೇರಿತು. ಆಗ ಇದರ ತೂಕ 787.5 ಕ್ಯಾರಟ್; ಸಾಣೆ ಹಿಡಿಸಿದ ಅನಂತರ ಇದು 280 ಕ್ಯಾರಟುಗಳಿಗೆ ಇಳಿಯಿತು. ಟ್ಯಾವರಿಯರ್ 1665ರಲ್ಲಿ ಇದನ್ನು ಔರಂಗಜೇಬನ ಅರಮನೆಯಲ್ಲಿ ನೋಡಿದ್ದುದಾಗಿ ಹೇಳಿದ್ದಾನೆ. ಅನಂತರ ಇದು ಎಲ್ಲಿಗೆ ಹೋಯಿತೆಂಬುದನ್ನು ತಿಳಿಯಲಾಗಿಲ್ಲ. ಇದನ್ನು ನಾದಿರ್ ಷಾ ಪರ್ಷಿಯಕ್ಕೆ ಕೊಂಡೊಯ್ದನೆಂದೂ ಈಗಲೂ ಅಲ್ಲೇ ಇರಬೇಕೆಂದೂ ಕೆಲವರ ಊಹೆ. ಈ ವಜ್ರವನ್ನು ಒಡೆದು ಕೋಹಿನೂ‌ ಮತ್ತು ಓರ್‌ಲಾಫ್ ಎಂಬ ಎರಡು ವಜ್ರಗಳನ್ನು ಪಡೆದರೆಂಬುದು ಇನ್ನು ಕೆಲವರ ಊಹೆ. ೫೭೯ 4. ನಿಜಾಂ ಎಂಬ ವಜ್ರವೂ ಗೋಲ್ಗೊಂಡ ಗಣಿಗಳಲ್ಲಿ ಸಿಕ್ಕಿದ್ದು. ಇದರ ಈಗಿನ ತೂಕ 277 ಕ್ಯಾರಟ್. ಇದು ಇನ್ನೂ ಹೆಚ್ಚಿತ್ತೆಂದು ಕೆಲವರ ಅಭಿಪ್ರಾಯ. ಈಗ ಈ ವಜ್ರ ಹೈದರಾಬಾದಿನ ನಿಜಾಂ ವಂಶದವರ ವಶದಲ್ಲಿದೆ. ಇದು ಇನ್ನೂ ದೊಡ್ಡದಾಗಿತ್ತೆಂದೂ 1857ರ ಬಂಡಾಯದ ಕಾಲದಲ್ಲಿ ಇದು ಸ್ವಲ್ಪ ಮುರಿಯಿತೆಂದೂ ಹೇಳುತ್ತಾರೆ. 5. ಯೂಜಿನೀ ಒಂದು ಸಣ್ಣ ವಜ್ರವಾದರೂ ಸೊಗಸಾದ್ದು. ಇದರ ತೂಕ 51 ಕ್ಯಾರಟ್. ಈಗ ಇದು ಬರೋಡದ ಗಾಯಕವಾಡರ ವಂಶಸ್ಥರ ಬಳಿ ಇದೆ. ಇದರ ಪೂರ್ವ ವೃತ್ತಾಂತ ಸರಿಯಾಗಿ ಗೊತ್ತಿಲ್ಲ. ವಜ್ರಕರೂರ್ ಪ್ರದೇಶದಲ್ಲಿ ಇದು ಒಬ್ಬ ರೈತನಿಗೆ ಸಿಕ್ಕಿಕೆಂಬುದು ಒಂದು ಕಥೆ. ತನ್ನ ಸೇಬನ್ನು ಸರಿಮಾಡಿದ ಮಾರನಿಗೆ ಅವನು ಇದನ್ನು ಕೊಟ್ಟ, ಆತ ಮದರಾಸಿನಲ್ಲಿ ವರ್ತಕನೊಬ್ಬನಿಗೆ 6000 ರೂಪಾಯಿಗಳಿಗೆ ಮಾರಿದ. ಆ ವರ್ತಕನಿಂದ 3ನೆಯ ನೆಪೋಲಿಯನ್ ಕೊಂಡನೆಂದು ಪ್ರತೀತಿ. ಇದು ಮೊದಲು ರಷ್ಯದಲ್ಲಿ 2ನೆಯ ಕ್ಯಾಥರೀನ್ ಬಳಿ ಇತ್ತೆಂದು ಇನ್ನೊಂದು ಕಥೆಯಿದೆ. ಆಕೆ ತನ್ನ ಆಪ್ತನಾದ ಪೊಟೆಮ್‌ಕಿನನಿಗೆ ಇದನ್ನು ಕೊಟ್ಟಳು. ಕೊನೆಗೆ 3ನೆಯ ನೆಪೋಲಿಯನ್ ಇದನ್ನು ಕೊಂಡು ತನ್ನ ರಾಣಿಯಾದ ಯೂಜಿನೀಗೆ ಅರ್ಪಿಸಿದ. ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ. ಕೊನೆಗೆ ಬರೋಡದ ಗಾಯಕವಾಡರು ಇದನ್ನು ಕೊಂಡರು. 6. ದಿ ಹೋಪ್ ಸೊಗಸಾದ ನೀಲಿಬಣ್ಣದ ಕಮಲ, ತೂಕ 112.25 ಕ್ಯಾರಟ್ ಇತ್ತು. ಬಣ್ಣದ ವಜ್ರಗಳಲ್ಲಿ ಇದೇ ದೊಡ್ಡದು. ಇದು ಕೊಲ್ಲೂರು ಗಣಿಗಳಲ್ಲಿ ಸಿಕ್ಕಿತು. 1642ರಲ್ಲಿ ಟ್ಯಾವರಿಯ‌ ಇದನ್ನು ಕೊಂಡು, 1668ರಲ್ಲಿ 14ನೆಯ ಲೂಯಿಗೆ ಮಾರಿದ. ಸಾಣೆ ಹಿಡಿಸಿದ ಅನಂತರ ಇದರ ತೂಕ 67/s ಕ್ಯಾರಟಿಗೆ ಇಳಿಯಿತು. 1762ರಿಂದ 1830ರ ವರೆಗೆ ಇದು ಮಾಯವಾಗಿತ್ತು. ಲಂಡನಿನ ಥಾಮಸ್ ಹೋಪ್ ಎಂಬ ಸಾಹುಕಾರ 1830ರಲ್ಲಿ ಇದನ್ನು ಐಲೇಸನ್ ಎಂಬ ವರ್ತಕನಿಂದ 2,70,000 ರೂಪಾಯಿಗಳಿಗೆ ಕೊಂಡ. ಅಂದಿನಿಂದ ಈ ವಜ್ರಕ್ಕೆ ದಿ ಹೋಪ್ ಎಂದು ಹೆಸರು ಬಂತು. ಇದರ ತೂಕ 45.52 ಕ್ಯಾರಟ್ ಇದ್ದುದರಿಂದ ಲೂಯಿಯ ಬಳಿ ಇದ್ದದ್ದು ಈ ವಜ್ರವೋ ಬೇರೆಯೋ ಎಂಬ ಸಂದೇಹ ತಲೆದೋರಿತು. ಇದೇ ಬಣ್ಣದ ಎರಡು ವಜ್ರಗಳು ಸಿಕ್ಕಿವೆ. ಇವುಗಳಲ್ಲಿ ಒಂದು ಹೋಪ್ ವಜ್ರದ ಒಡೆದ ಭಾಗಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಮೂರರ ತೂಕ 67 ಕ್ಯಾರಟ್ ಆಗುವುದರಿಂದ ಯಾರೋ ದೊಡ್ಡ ನೀಲಿವಜ್ರವನ್ನು ತುಂಡು ಮಾಡಿರಬೇಕೆಂದು ಊಹಿಸಲಾಗಿದೆ. ಇದು ಹಲವಾರು ಬಾರಿ ಮಾರಾಟವಾಗಿ, ಹೋದ ಕಡೆಯಲ್ಲಿಲ್ಲ ಗುರದೃಷ್ಟಕರವೆಂಬ ಹೆಸರು ಸಂಪಾದಿಸಿದ್ದರೂ ಇದರ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಈಗ ಇದು ವಾಷಿಂಗ್‌ಟನ್ನಿನ ಸ್ಮಿತ್‌ಸೋನಿಯನ್ ನ್ಯಾಚುರಲ್ ಇವಲ್ಲದೆ ಇನ್ನೂ ಹಲವು ಉತ್ತಮ ವಜ್ರಗಳು ಗೋಲ್ಗೊಂಡದ ಗಣಿಗಳಲ್ಲಿ ಸಿಕ್ಕಿದ್ದು, ಅವು ರಾಜರಲ್ಲಿ ಮತ್ತು ಶ್ರೀಮಂತರಲ್ಲಿ ಸೇರಿರಬಹುದು. (40.01.00.) ಗೋಲ್ಡ್‌ಸ್ಟೈನ್‌, ಯೂಜೆನ್ : 1850-1930. ಜರ್ಮನಿಯ ಭೌತವಿಜ್ಞಾನಿ. ಮೊದಲು ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಕೆಲಸಮಾಡಿದ. ಹಲವು ವರ್ಷಗಳ ಬಳಿಕ ಆ ಹುದ್ದೆಯನ್ನು ತೊರೆದು ತನ್ನದೇ ಆದ ಒಂದು ಸಂಶೋಧನಾಲಯವನ್ನು ಸ್ಥಾಪಿಸಿ ಅಲ್ಲಿ ಅನಿಲಗಳ ಮೂಲಕವೂ ನಿರ್ವಾತದಲ್ಲಿಯೂ ಆಗುವ ವಿದ್ಯುದ್ವಿಸರ್ಜನೆಯ ಬಗ್ಗೆ ಅಧ್ಯಯನ ನಡೆಸಿದ. ನಿರ್ವಾತ ವಿಸರ್ಜನ ನಳಿಕೆಯಲ್ಲಿ ವಿದ್ಯುತ್ತನ್ನು ವಿಸರ್ಜಿಸಿದಾಗ ಋಣಧ್ರುವದ (ಕ್ಯಾಥೋಡ್) ಬಳಿ ಸಂದೀ (ಮಿನಿಸಿನ್ಸ್) ಉಂಟಾಗುವುದನ್ನು ಗಮನಿಸಿದ. ಈ ಪರಿಣಾಮವನ್ನು ಎರಡು ದಶಕಗಳ ಹಿಂದೆಯೇ ಪ್ಲಕರ್ ಎಂಬ ವಿಜ್ಞಾನಿ ಗಮನಿಸಿದ್ದನಾದರೂ (ನೋಡಿ- ಪ್ಲಕರ್‌, ಜೂಲಿಯಸ್) ಇದನ್ನು ಋಣವಿದ್ಯುತ್ ಕಿರಣವೆಂದು (ಕ್ಯಾಥೋಡ್ ರೇ) ಹೆಸರಿಸಿದಾತ ಗೋಲ್ಡ್‌ಸ್ಟೈನ್ (1876), ವಿದ್ಯುದ್ವಿಸರ್ಜನ ನಳಿಕೆಯಲ್ಲಿನ ಸರಂಧಋಣಧ್ರುವಫಲಕದ ರಂಧ್ರಗಳ ಮೂಲಕ ಋಣವಿದ್ಯುತ್ ಕಿರಣಗಳ ವಿರುದ್ಧ ದಿಶೆಯಲ್ಲಿ ಚಲಿಸುವ ಕಿರಣಗಳನ್ನು 1886ರಲ್ಲಿ ಈತ ಗಮನಿಸಿ ಇವನ್ನು ಕೆನಾಲ್‌ಸ್ಟೆನ್ (ಚ್ಯಾನಲ್ ರೇಸ್ ಅಥವಾ ಕೆನಾಲ್ ರೇಸ್) ಎಂದು ಹೆಸರಿಸಿದ. ಇದೇ ಕಿರಣಗಳ ಬಗ್ಗೆ ಜೆ.ಜೆ. ಥಾಮ್ರನ್ ಅಧ್ಯಯನ ನಡೆಸಿ ಇವುಗಳಿಗೆ ಧನವಿದ್ಯುತ್ ಕಿರಣಗಳೆಂದು (ಪಾಸಿಟಿವ್ ರೇಸ್) ಹೆಸರಿಟ್ಟ. ಈ ಕಿರಣಗಳ ಅಧ್ಯಯನದಿಂದ ರುದರ್ಫಡ್್ರ ಪ್ರೋಟಾನಿನ ಅಸ್ತಿತ್ವವನ್ನು ಪತ್ತೆಹಚ್ಚಿದ. ಗೋಲ್ಡನ್ ಬೋ, ದಿ : ಇಂಗ್ಲೆಂಡಿನ ಪ್ರಸಿದ್ಧ ಮಾನವವಿಜ್ಞಾ ಸಬ್ ಜೇಮ್ಸ್ ಜಾರ್ಜ್ ಫೇಜರ್‌ನಿಂದ (1854-1941) ಇಪ್ಪತ್ತನೆಯ ಶತಮಾನದ ಆರಂಭದಲ್ಲಿ (1890- 1915) ರಚಿತವಾದ ಹನ್ನೆರಡು ಸಂಪುಟಗಳನ್ನುಳ್ಳ ಖ್ಯಾತ ಕೃತಿ (ಫೇಜರ್ 1936ರಲ್ಲಿ ರಚಿಸಿದ ಅಪ್ಪರ್‌ಮಾತ್ ಎಂಬ ಅನುಬಂಧವೂ ಸೇರಿದರೆ ಹದಿಮೂರು ಸಂಪುಟಗಳಾಗುತ್ತವೆ). ಇದು ಮಾನವವಿಜ್ಞಾನ, ಜಾನಪದ, ಪುರಾಣ, ವಿಜ್ಞಾನ, ಧರ್ಮ<noinclude></noinclude> fndavowrgq9rxtdsuvc67pubxmqf4l4 ಪುಟ:Mysore-University-Encyclopaedia-Vol-6-Part-12.pdf/೧೦ 104 118544 314536 2026-05-01T09:28:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೮೦ ಗೋಲ್ಡಿಂಗ್, ಲೂಯಿಸ್ ಗೋಲ್ಡಿಂಗ್, ವಿಲಿಯಮ್ ಇವೆಲ್ಲವನ್ನೂ ಒಳಗೊಂಡಿದ್ದು ಜನಪದ ಜೀವನವನ್ನು ಅರ್ಥವಿಸುವಲ್ಲಿ, ನಂಬಿಕೆಗಳನ್ನು ವಿಶ್ಲೇಷಿಸುವಲ್ಲಿ ಆಚಾರ್ಯ ಕೃತಿ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಪ್ರೇಜರನಿ... 314536 proofread-page text/x-wiki <noinclude><pagequality level="1" user="Pragathi. BH" /></noinclude>೫೮೦ ಗೋಲ್ಡಿಂಗ್, ಲೂಯಿಸ್ ಗೋಲ್ಡಿಂಗ್, ವಿಲಿಯಮ್ ಇವೆಲ್ಲವನ್ನೂ ಒಳಗೊಂಡಿದ್ದು ಜನಪದ ಜೀವನವನ್ನು ಅರ್ಥವಿಸುವಲ್ಲಿ, ನಂಬಿಕೆಗಳನ್ನು ವಿಶ್ಲೇಷಿಸುವಲ್ಲಿ ಆಚಾರ್ಯ ಕೃತಿ ಎಂಬ ಗೌರವಕ್ಕೆ ಪಾತ್ರವಾಗಿದ್ದು, ಪ್ರೇಜರನಿಗೆ ವಿಶೇಷವಾದ ಗೌರವ ಹಾಗೂ ಕೀರ್ತಿಯನ್ನು ತಂದುಕೊಟ್ಟಿತು. ಮುಖ್ಯವಾಗಿ ಇದರಲ್ಲಿ ಕುಲದೇವತಾಪದ್ಧತಿಗಳು ವಿಧಿನಿಷೇಧಗಳು ಮೊದಲಾದ ವಿಷಯಗಳ ಆಳವಾದ ವಿಶ್ಲೇಷಣೆಯಿದೆ. ಇಟಲಿ ದೇಶದಲ್ಲಿ ನೆಮಿ ಎಂಬ ಸರೋವರ ದಂಡೆಯ ಮೇಲಿನ ತೋಪಿನಲ್ಲಿನ ಡಯಾನ ದೇವತೆಯ ಪೂಜಾರಿಯ ಸ್ಥಾನವನ್ನು ಗಳಿಸಬೇಕೆಂದು ಬಯಸುವ ವ್ಯಕ್ತಿ ಅಧಿಕಾರದಲ್ಲಿದ್ದ ಪೂಜಾರಿಯನ್ನು ಕೊಲ್ಲಬೇಕಾಗಿತ್ತು. ಕೊಲ್ಲುವ ಮೊದಲು ಅದೇ ತೋಪಿನಲ್ಲಿನ ಮರವೊಂದರ ಮೇಲೆ ಬೆಳೆದಿದ್ದ ಬಂದಳಿಕೆಯಂಥ ಕೊಂಬೆಯನ್ನು ಕತ್ತರಿಸಬೇಕಾಗಿತ್ತು. ಈ ಕೊಂಬೆ ವರ್ಜಿಲನ ಈನಿಯಡ್ ಮಹಾಕಾವ್ಯದಲ್ಲಿ ಬರುವ ಗೋಲ್ಡನ್ ಬೋ ಅಥವಾ ಚಿನ್ನದ ಕೊಂಬೆ ಐತಿಹ್ಯವನ್ನು ನೆನಪಿಗೆ ತರುವಂತಿತ್ತು. ಫೇಜರನಿಗೆ ಈ ವಿಲಕ್ಷಣ ಸಂಪ್ರದಾಯದ ರಹಸ್ಯವನ್ನು ಭೇದಿಸುವ ಕುತೂಹಲವುಂಟಾಯಿತು. ಈ ಉದ್ದೇಶದಿಂದ ಈತ ನಡೆಸಿದ ಹದಿನೈದು ವರ್ಷಗಳ ಸಂಶೋಧನೆಯ ಫಲವೇ ಈ ಮಹತ್ಕೃತಿ. ಈ ಕೃತಿಗೆ ಗೋಲ್ಡನ್ ಬೋ ಎಂಬ ಹೆಸರು ಬರಲು ಇದೇ ಕಾರಣ. ಮೊದಲು ಈ ಸಂಬಂಧವಾಗಿ ಒಂದು ಚಿಕ್ಕ ಪ್ರಬಂಧ ಬರೆಯಬೇಕೆಂಬ ಉದ್ದೇಶ ಹೊಂದಿದ್ದ ಫೇಜರ್ ಈ ವಿಷಯಕ್ಕೆ ಪೋಷಕವಾಗಿ ಬರುವ ಧರ್ಮ, ಮಾಟ, ಬಲಿ, ರಾಜತ್ವದ ಉಗಮ, ನಿಷಿದ್ಧಗಳು, ಬೆಂಕಿಯ ಹಬ್ಬಗಳು, ಫಲಶಕ್ತಿವಿಧಿಗಳು ಮತ್ತು ಆ ಸಂಬಂಧವಾದ ದೇವತೆಯ ವಿಷಯ-ಈ ಮೊದಲಾದ ಸಂಗತಿಗಳನ್ನು ಪ್ರಪಂಚದ ವಿವಿಧ ಭಾಗಗಳಿಂದ ಆರಿಸಿದ ಹೇರಳವಾದ ಉದಾಹರಣೆಗಳ ಸಮೇತ ನೋಡಬೇಕಾಗಿ ಬಂತು. ಹೀಗಾಗಿ ಒಂದು ಸಣ್ಣ ಪ್ರಬಂಧವಾಗಬೇಕಾಗಿದ್ದ ಕೃತಿ ಹದಿಮೂರು ಸಂಪುಟಗಳ ವಿಸ್ತಾರವಾದ, ವಿದ್ವತ್‌ಪೂರ್ಣ ಕೃತಿಯಾಗಿ ಪರಿಣಮಿಸಿತು. ಇಂದು ಮಾನವವಿಜ್ಞಾನ, ಜಾನಪದ, ಪುರಾಣವಿಜ್ಞಾನ, ಧರ್ಮ-ಈ ಕ್ಷೇತ್ರಗಳಲ್ಲಿ ಹೆಚ್ಚು ವೈಜ್ಞಾನಿಕವಾದ ಸಂಶೋಧನೆ ನಡೆದಿದೆ. ಫೇಜರ್ ಪ್ರತಿಪಾದಿಸಿದ ಒಂದೊಂದು ವಿಷಯವೇ ಇಂದು ಒಂದೊಂದು ಸಂಶೋಧನೆಗಳ ಕ್ಷೇತ್ರವಾಗಿ ಪರಿಣಮಿಸಿದೆ. ಈ ಕ್ಷೇತ್ರಗಳಲ್ಲಿನ ಇಂದಿನ ವಿದ್ವಾಂಸರು ಫೇಜರನ ಕ್ರಮವನ್ನಾಗಲೀ ಸಿದ್ಧಾಂತಗಳನ್ನಾಗಲೀ ಒಪ್ಪುವುದಿಲ್ಲ. ಇವನದು ಹಳೆಯ ಕ್ರಮ ಎಂದೂ ಅವರಿಗೆ ಅನಿಸಬಹುದು. ಆದರೆ ಇಂದಿನ ಈ ಸಂಬಂಧವಾದ ಸಂಶೋಧನೆಗಳಿಗೆ ಭದ್ರವಾದ ಬುನಾದಿ ಹಾಕಿದ ಕೀರ್ತಿ ಪ್ರೇಜರನಿಗೆ ಸಲ್ಲುತ್ತದೆ. ಗೋಲ್ಡನ್ ಬೋ ಕೃತಿಗೆ ಐತಿಹಾಸಿಕ ಮೌಲ್ಯ ಉಂಟು ಎಂಬುದನ್ನು ಮರೆಯಬಾರದು. ಜನಪದ ಸಂಪ್ರದಾಯಗಳ ಮತ್ತು ನಂಬಿಕೆಗಳ ವಿಶ್ವಕೋಶ ಎಂಬ ದೃಷ್ಟಿಯಿಂದಲೂ ಈ ಕೃತಿಗೆ ಮಹತ್ತರ ಸ್ಥಾನವಿದೆ. ಮಾನವನ ಜ್ಞಾನದ ಪರಿಧಿಯನ್ನು ವಿಸ್ತರಿಸಿದ, ಅಜ್ಞಾತವಾಗಿದ್ದ ಜ್ಞಾನಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿ ಜನತೆಯ ಕಣ್ಣು ತೆರೆಯಿಸಿದ ಹಾಗೂ ಒಂದು ವಿಶಿಷ್ಟ ಸಾಂಸ್ಕೃತಿಕ ಪ್ರಪಂಚದ ಪರಿಚಯ ಮಾಡಿಕೊಟ್ಟ ಉತ್ಕೃಷ್ಟ ಕೃತಿ ಎಂಬ ಕಾರಣದಿಂದಲಂತೂ ಗೋಲ್ಡನ್ ಬೋಗೆ ಶಾಶ್ವತ ಮೌಲ್ಯವಿದೆ ಎಂದು ಹೇಳಬಹುದು. ಮಾನವಶಾಸ್ತ್ರ ಮತ್ತು ಜಾನಪದಗಳ ಮೇಲೆ ತನ್ನ ಪ್ರಭಾವವನ್ನು ಉಜ್ವಲವಾಗಿ ಬೀರಿದ ಈ ಕೃತಿ ಸಾಹಿತ್ಯಲೋಕದಲ್ಲಿ ಕಿಪ್ಲಿಂಗ್, ಟೆನಿಸನ್, ಎಲಿಯಟ್, ಎಜ್ರಾಪೌಂಡ್, ಲಾರೆನ್ಸ್ ಮೊದಲಾದ ಕವಿಗಳನ್ನು ತನ್ನತ್ತ ಆಕರ್ಷಿಸಿ ಅವರ ಕಾವ್ಯಸಂಪ್ರದಾಯಗಳ ಮೇಲೂ ತನ್ನ ಪ್ರಭಾವವನ್ನು ಹೊಮ್ಮಿಸಿದೆ. ಗೋಲ್ಡನ್‌ ಬೋ ಬೃಹತ್‌ಕೃತಿಯನ್ನು ಇನ್ನಷ್ಟು ಜನಪ್ರಿಯವೂ ಬಾಲಪ್ರಿಯವೂ ಆಗುವಂತೆ ಮಾಡಿದ ಕೀರ್ತಿ ಪ್ರೇಜರನ ಹೆಂಡತಿಗೆ ಸೇರುತ್ತದೆ. ಮೂಲ ಗ್ರಂಥದಿಂದ ಸೊಗಸಾಗಿರುವ ಭಾಗಗಳನ್ನು ಆಯ್ದು ಬಹುಮಟ್ಟಿಗೆ ಮೂಲದ ಮಾತುಗಳನ್ನೇ ಉಳಿಸಿಕೊಂಡು ಸಂಗ್ರಹಿಸಿ ಲೀವ್ ಫ್ರಮ್ ದಿ ಗೋಲ್ಡನ್ ಬೋ ಎಂಬ ಹೆಸರಿನಲ್ಲಿ ಈಕೆ ಒಂದು ಪುಸ್ತಕವನ್ನು ಪ್ರಕಟಿಸಿದ್ದಾಳೆ. ಅದರ ಮುನ್ನುಡಿಯಲ್ಲಿ ಈಕೆ ತನ್ನ ಉದ್ದೇಶ ಉಪದೇಶವಲ್ಲ, ರಂಜನೆಯನ್ನೊದಗಿಸುವುದು ಎಂದು ಹೇಳಿಕೊಂಡಿದ್ದಾಳೆ. ಗೋಲ್ಡನ್ ಬೋ ಗ್ರಂಥದ ಪರಿಷ್ಕರಣಕಾರ್ಯವೂ ನಡೆದಿದೆ. ತಿಯೋಡರ್ ಎಚ್‌. ಗ್ಯಾಸ್ಟರ್‌ ಎಂಬಾತ ದಿ ನ್ಯೂ ಗೋಲ್ಡನ್ ಬೋ (1959) ಎಂಬ ಪರಿಷ್ಕೃತ ಮುದ್ರಣವನ್ನು ಪ್ರಚುರಪಡಿಸಿದ್ದಾನೆ. ಇಲ್ಲಿ ಹೊಸ ಸಂಶೋಧನೆಯ ಹಿನ್ನೆಲೆಯಲ್ಲಿ ತೀರ ಹಳತು ಎಂದು ತೋರುವ ಭಾಗಗಳನ್ನು ಮೂಲ ಉದ್ದೇಶಕ್ಕೆ ಭಂಗ ತಾರದಂತೆ ಕಿತ್ತು ಹಾಕಲಾಗಿದೆ. ಜೊತೆಗೆ ಸಂಪಾದಕ ಫೇಜರನ ಒಂದೊಂದು ಅಭಿಪ್ರಾಯವನ್ನೂ ಹೊಸ ದೃಷ್ಟಿಯಿಂದ ಪರೀಕ್ಷಿಸಿ ಉಪಯುಕ್ತ ಟಿಪ್ಪಣಿಗಳನ್ನು ಬರೆಯಲಾಗಿದೆ. ಜಾನ್ ಕ್ಯಾನಿಂಗ್ ಎಂಬಾತ ಸಂಪಾದಿಸಿದ (1966) ಹಂಡ್ರಡ್ ಗ್ರೇಟ್ ಬುಕ್ಸ್ ಎಂಬ ಸಂಕಲನದಲ್ಲಿ ಗೋಲ್ಡನ್‌ ಬೋ ಸೇರಿರುವುದು ಗಮನಾರ್ಹ ಸಂಗತಿ. (ಟಿ.ಎನ್.ಎಸ್.ಎನ್.) ಗೋಲ್ಡಿಂಗ್, ಲೂಯಿಸ್ : 1895-1958, ಇಂಗ್ಲಿಷ್ ಕಾದಂಬರಿಕಾರ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿನ ಕ್ವಿನ್ಸ್ ಕಾಲೇಜು ಮಿಸನಿ ಎಂಬ ಪತ್ರಿಕೆಯ ಸಂಪಾದಕನೂ ಆಕ್ಸ್‌ಫರ್ಡ್ ಬುಕ್ಸ್ ಆಫ್ ವರ್ಸ್ ಎಂಬ ಕವಿತಾ ಸಂಕಲನ ಮಾಲೆಯ ಸಂಪಾದಕರುಗಳಲ್ಲೊಬ್ಬನೂ ಆದ. ವಿದ್ಯಾರ್ಥಿಯಾಗಿದ್ದಾಗಲೇ ಈತನ ಮೊದಲ ಎರಡು ಕವನಸಂಗ್ರಹಗಳು ಪ್ರಕಟವಾದವು. ಆದರೆ ನಿಜಕ್ಕೂ ಇವನ ಮೊದಲ ಕೃತಿ ಒಂದು ಕಾದಂಬರಿಯಾಗಿತ್ತಂತೆ; ತುಂಬ ಎಳೆಯ ವಯಸ್ಸಿನಲ್ಲಿಯೇ ಈತ ಬರೆದ ಈ ಕಾದಂಬರಿಯನ್ನು ಪ್ರಕಟಿಸಲೊಪ್ಪುವ ಪ್ರಕಾಶಕರೇ ದೊರೆಯಲಿಲ್ಲವಾಗಿ ಈತ ಬರೆಯುವ ಹವ್ಯಾಸವನ್ನೇ ಕೈಬಿಡಬೇಕೆಂದು ಯೋಚಿಸಿದ್ದನಂತೆ. ಆಕ್ಸ್‌ಫರ್ಡಿನಿಂದ ಹೊರಬಂದ ಮೇಲೆ ಗೋಲ್ಡಿಂಗ್ ಒಂದನೆಯ ಮಹಾಯುದ್ಧ ದಲ್ಲಿ ಸೈನಿಕನಾಗಿ ಸೇರಿದ. ಯುದ್ಧಾನಂತರ ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿದ. ತನ್ನ ಪ್ರವಾಸಾನುಭವಗಳನ್ನು ಕುರಿತು ಬರೆದ. ಇಪ್ಪತ್ತನೆಯ ಶತಮಾನದ ಪ್ರವಾಸ ಸಾಹಿತ್ಯ ನಿರ್ಮಾಪಕರಲ್ಲಿ ಅತ್ಯಂತ ಅನುಭವಿಗಳೆಂದೂ ತುಂಬ ಸ್ವಾರಸ್ಯವಾಗಿ ಬರೆಯುವವರೆಂದೂ ಖ್ಯಾತಿವೆತ್ತವರಲ್ಲಿ ಈತನೂ ಒಬ್ಬ ಏರುಹೂದ್ಯರ ಹಿತಂಗಿ ಅಚ್ಚಾಗಿ ಹೋರಾಡುತ್ತಿದ್ದು ಅವರ ಸಮಸ್ಯೆಯನ್ನು ದಿ ಜ್ಯೂಯಿಷ್ ಪ್ರಾಬ್ಲೆಮ್ ಎಂಬ ಪುಸ್ತಕದಲ್ಲಿ ಈತ ಹೃದಯಂಗಮವಾಗಿ ನಿರೂಪಿಸಿದ್ದಾನೆ. ಪ್ರಪಂಚದ ಹಲವಾರು ದೇಶಗಳಲ್ಲಿ ಈ ಪುಸ್ತಕಕ್ಕೆ ಪ್ರಶಂಸೆ ದೊರೆತಿದೆ. ಕಾದಂಬರಿಗಳು, ಸಾರಜೆಗಳು, ವಿಕೆಗಳು, ಪದ್ಯನಾಟಕಗಳು, ಪ್ರವಾಸ ಸಾಹಿತ್ಯ, ವಿಚಾರಸಾಹಿತ್ಯ ವಿಮರ್ಶೆ-ಹೀಗೆ ವಿವಿಧ ಬಗೆಯ ಸಾಹಿತ್ಯವನ್ನು ಗೋಲ್ಡಿಂಗ್ ನಿರ್ಮಾಣ ಮಾಡಿದ್ದಾನೆ. ರಂಗಭೂಮಿ, ರಜತಪರದೆ ಮತ್ತು ಬಾನುಲಿಗಳಿಗಾಗಿ ಬರೆಯುತ್ತಿದ್ದವರಲ್ಲಿ ಈತ ಬಹಳ ಯಶಸ್ವಿಯೆನ್ನಿಸಿಕೊಂಡ. 1932ರ ಮೊದಲೇ ಸುಮಾರು ಮೂವತ್ತು ಕಾದಂಬರಿಗಳನ್ನು ಈತ ಪ್ರಕಟಿಸಿಯಾಗಿತ್ತಾದರೂ ಇವನಿಗೆ ಮೊದಲಾಗಿ ಖ್ಯಾತಿಯನ್ನು ತಂದುದು 1932ರಲ್ಲಿ ನಿವಾಸಿಗಳಿರುವ, ಮತ್ತೊಂದು ಬೀದಿಯಲ್ಲಿ ಯಹೂದ್ಯತರ ನಿವಾಸಿಗಳಿರುವ ಬೆಳಕುಕಂಡ ಮೆಗೋಲಿಯ ಸ್ಟ್ರೀಟ್ ಎಂಬ ಕಾದಂಬರಿ. ಒಂದು ಬೀದಿಯಲ್ಲಿ ಯಹೂದ್ಯ ವಠಾರವೊಂದರ ಕಥೆಯಿದು. ಇವನ ಹಲವು ಕಾದಂಬರಿಗಳಲ್ಲಿ ಬರುವ ಡೂಮಿಂಗ್‌ಟನ್ ಎಂಬ ಪಾತ್ರ ಲೇಖಕನನ್ನೇ ಪ್ರತಿನಿಧಿಸುವುದೆಂದು ಓದುಗರ ಅಭಿಪ್ರಾಯ. ಇವನ ಕೆಲವು ಕಾದಂಬರಿಗಳು ಇವು: ಫಾರ್ವಡ್್ರ ಫಮ್ ಬ್ಯಾಬಿಲಾನ್ (1920), ಸೀ ಕೋಸ್ಟ್ ಆಫ್ ಬೊಹಿಮಿಯ (1923), ಡೇ ಆಫ್ ಅಟೋನ್‌ಮೆಂಟ್ (1925), ದಿ ಮಿರಕಲ್ ಬಾಯ್ (1927), ಸ್ಟೋರ್ ಆಫ್ ಲೇಡೀಸ್ (1927), ಗಿವ್ ಅಪ್ ಯುವರ್ ಲವರ್ಸ್ (1930), ಫೈವ್ ಸಿಲ್ವರ್ ಡಾಟರ್ಸ್ (1934), ಹನಿ ಫಾರ್ ದಿ ಘೋಸ್ಟ್ (1949), ದಿ ಡೇಂಜರಸ್ ಪ್ಲೇಸಸ್ (1951), ದಿ ಲವಿಂಗ್ ಬ್ರದರ್ಸ್ (1952). ಇವನ ಕವನ ಸಂಕಲನಗಳು : ದಿ ಸಾರೋ ಆಫ್ ವಾರ್ (1919), ಷಪರ್ಡ್ಸ್ ಸಿಂಗಿಂಗ್ (1921), ಪ್ರಾಫೆಟ್-ಅಂಡ್ ಫೂಲ್ (1923), ಇವನ ಪ್ರವಾಸ ಸಾಹಿತ್ಯ : ಸನ್‌ವರ್ಡ್ (1924), ಸಿಸಿಲಿಯನ್ ನೂನ್ (1925), ದೋಸ್ ಏನ್ಸಿಯಂಟ್‌ ಲ್ಯಾಂಡ್ಸ್ (1928), ಅಡೈಂಚರ್ಸ್ ಇನ್ ಲಿವಿಂಗ್ ಡೇಂಜರಸ್ಲಿ (1930). ಇವನ ಇತರ ಕೆಲವು ಕೃತಿಗಳು : ಜೇಮ್ಸ್ ಜಾಯ್ಸ್ (1933), ದಿ ಬೇರ್‌ನಕಲ್ zeca (1952). (ಪಿ.ಎನ್.ಆರ್.) ಗೋಲ್ಡಿಂಗ್, ವಿಲಿಯಮ್ : 1911-93, ನೊಬೆಲ್ ಪ್ರಶಸ್ತಿ ಪುರಸ್ಕೃತ ಇಂಗ್ಲಿಷ್ ಕಾದಂಬರಿಕಾರ. ತಂದೆ ವಿಚಾರವಾದಿ; ತಾಯಿ ಮಹಿಳೆಯರ ಹಕ್ಕುಬಾಧ್ಯತೆಗಳಿಗಾಗಿ ಹೋರಾಟ ನಡೆಸಿದಾಕೆ. ಈತ 1911ರ ಸೆಪ್ಟೆಂಬರ್ 19ರಂದು ಜನಿಸಿದ. ಆಕ್ಸ್‌ಫರ್ಡಿನಲ್ಲಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ ಈತ ಅದನ್ನು ಕೊರೆದು ಸಾಹಿತ್ಯದ ಅಧ್ಯಯನಕ್ಕೆ ತೊಡಗಿದ. ಅನಂತರ ಶಾಲಾ ಉಪಾಧ್ಯಾಯನಾಗಿ ದುಡಿದ. ಎರಡನೆಯ ಮಹಾಯುದ್ಧದಲ್ಲಿ ಎರಡನೆಯ ಮಹಾಯುದ್ಧ ಈತನಲ್ಲಿ ಲೋಕಸ್ವಭಾವದ ಅರಿವು ಮೂಡಿಸಿತು. ಒಂದು ದಿನ ಮಕ್ಕಳು ದೇವರೆಂಬುದು ನಿಜವೆ, ನಿಜಕ್ಕೂ ಅವರ ವರ್ತನೆ ಹೇಗೆ ಎಂಬ ಚಿಂತನೆಗೆ ತೊಡಗಿದ. ಇದರ ಫಲವಾಗಿ ಬಂದದ್ದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾದಂಬರಿ ಲಾರ್ಡ್ ಆಫ್ ದಿ ಪ್ರೈಸ್ (1954). ಇದು ಸಾಹಿತ್ಯ ವಿಮರ್ಶಕರ ಗಮನ ಸೆಳೆದಿರುವ ಆಧುನಿಕ ಮಹಾಕೃತಿ. ಇಲ್ಲಿಯದು ತಲ್ಲೀನಗೊಳಿಸುವ ಬೋಧಪ್ರದ ಕತೆ. ಒಳ್ಳೆಯ ಸುಧಾರಿತ ಮಕ್ಕಳ ಮುಗ್ಧತೆ, ಬೆಂಕಿಮಾಡುವಿಕೆ, ಬೇಟೆ, ಬುಡಕಟ್ಟು ನೃತ್ಯ, ಭೀತಿ, ಕೋಪ, ಕಾಮ - ಇಂಥ ಸಂಕೀರ್ಣ ಚಿತ್ರಣದ ಮೂಲಕ ಮಾನವೇತಿಹಾಸದ ಬೃಹತ್ ಪರಿಚ್ಛೇದವನ್ನೇ ಈತ ರೂಪಿಸಿದಹಾಗಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ನಿರ್ಜನ ದ್ವೀಪವೊಂದರಲ್ಲಿ ಸಿಕ್ಕಿಬಿದ್ದ ಹುಡುಗರ ಕೂರ ಹಾಗೂ ವಿನಾಶಕಾರೀ ಪ್ರವೃತ್ತಿಯ ಇಲ್ಲಿನ ನಿರೂಪಣೆಯಲ್ಲಿ ಹುಡುಗರು ಕೇವಲ ಪ್ರತೀಕವಾಗಿದ್ದಾರೆ. ಮಾನವ ಪತನದ ಚಿತ್ರಣ ಇಲ್ಲಿದೆ.<noinclude></noinclude> dtby8vliaec5rmnvph9yn862lgyb77d ಪುಟ:Mysore-University-Encyclopaedia-Vol-6-Part-12.pdf/೧೧ 104 118545 314537 2026-05-01T09:28:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋಲ್ಡ್‌ರಿಂಗ್, ಡಗ್ಲಸ್-ಗೋಲ್ಡ್‌ಸ್, ಆಲಿವರ್ ದಿ ಇನ್‌ಹೆರಿಟರ್ಸ್ (1955) ಐವತ್ತು ಸಾವಿರ ವರ್ಷಗಳಿಗೂ ಹಿಂದೆ ಬದುಕಿದ್ದ ನಿಯಾಂಡರ್ತಾಲ್ ಮಾನವನ ಬದುಕು ಹಾಗೂ ನಿರ್ನಾಮದ ಕತೆ, ಪಿಂಚ‌ ಮಾರ್ಟಿನ್ (1956) ಮಾನವನ ಬದುಕಿನ ಅನಂ... 314537 proofread-page text/x-wiki <noinclude><pagequality level="1" user="Pragathi. BH" /></noinclude>ಗೋಲ್ಡ್‌ರಿಂಗ್, ಡಗ್ಲಸ್-ಗೋಲ್ಡ್‌ಸ್, ಆಲಿವರ್ ದಿ ಇನ್‌ಹೆರಿಟರ್ಸ್ (1955) ಐವತ್ತು ಸಾವಿರ ವರ್ಷಗಳಿಗೂ ಹಿಂದೆ ಬದುಕಿದ್ದ ನಿಯಾಂಡರ್ತಾಲ್ ಮಾನವನ ಬದುಕು ಹಾಗೂ ನಿರ್ನಾಮದ ಕತೆ, ಪಿಂಚ‌ ಮಾರ್ಟಿನ್ (1956) ಮಾನವನ ಬದುಕಿನ ಅನಂತರದ ಸ್ಥಿತಿ ಕುರಿತದ್ದು. ದಿ ಸ್ಟೈರ್ (1964) ಮಧ್ಯಯುಗದ ಪೂಜಾರಿಯೊಬ್ಬನ ಹುಚ್ಚು ಕನಸನ್ನು ಕುರಿತದ್ದು. ರೈಟ್ಸ್ ಆಫ್ ಪ್ಯಾಸೇಜ್ (1980) ಸಲಿಂಗರತಿ ಕುರಿತದ್ದು, ದಿ ಪೇಪರ್‌ಮೆನ್‌ (1984) ವಿಮರ್ಶಕರನ್ನೂ ಪತ್ರಕರ್ತರನ್ನೂ ತರಾಟೆಗೆ ತೆಗೆದು ಕೊಳ್ಳುವಂಥದ್ದು. ಈ ಕಾದಂಬರಿಗಳು ಮಾನವ ಸ್ವಭಾವದ ವಿವಿಧ ಮುಖಗಳ ವಿಶ್ಲೇಷಣೆ ಮಾಡುತ್ತವೆ. ಈತನ ಎಲ್ಲ ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಬರುವ ಸಮುದ್ರ ಚಿತ್ರಣ ಈತನ ಸಮುದ್ರ ಪ್ರೀತಿಗೆ ಸಂಕೇತವಾಗಿದೆ. ಈತ ನಾವಿಕನೂ ಆಗಿದ್ದ, ಮಾನವನ ಸುಪ್ತ ಮನಸ್ಸಿನ ಸಂಕೇತವಾಗಿ ಸಮುದ್ರ ಈತನ ಕೃತಿಗಳಲ್ಲಿ ಮಹತ್ತ್ವ ತ್ತ್ವದ ಪಾತ್ರ ವಹಿಸಿದೆ. ಈತ ಜನಗಳನ್ನೂ ಬರೆದಿದ್ದಾನೆ. ದಿ ಬ್ರಾಸ್‌ ಬಟರ್‌ ಎಂಬ ನಾಟಕವನ್ನೂ ದಿ ಹಾಟ್ ಗೇಟ್ಸ್ ಎಂಬ ಪ್ರಬಂಧ ಸಂಕಲನವನ್ನೂ ಹೊರತಂದಿದ್ದಾನೆ. ರೈಟ್ಸ್ ಆಫ್ ಪ್ಯಾಸೇಜ್ ಪುಸ್ತಕಕ್ಕೆ ಬೂಕರ್ ಬಹುಮಾನ ದೊರೆತಿದೆ. ಲಾರ್ಡ್ ಆಫ್ ದಿ ಫೋಸ್ ಕೃತಿಗೆ ನೊಬೆಲ್ ಪ್ರಶಸ್ತಿ ಸಂದಿದೆ (1983), ಈತ 1993ರ ಜೂನ್ 19ರಂದು ನಿಧನನಾದ. (ಬಿ.ಎಸ್.ಪಿ.ಎಚ್.) ಗೋಲ್ಡ್‌ರಿಂಗ್, ಡಗ್ಲಸ್ : 1887–1960. ಇಂಗ್ಲಿಷ್ ಕಾದಂಬರಿಕಾರ ಮತ್ತು ಪ್ರಬಂಧಕಾರ, ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿದ ಬಳಿಕ 1907ರಲ್ಲಿ ಕಂಟ್ರಿ ಲೈಫ್' ಎಂಬ ಪತ್ರಿಕೆಯ ಸಂಪಾದಕಮಂಡಲಿಯನ್ನು ಸೇರಿದ. ಮಾರನೆಯ ವರ್ಷ, ಆಗ ತಾನೇ ಸ್ಥಾಪಿತವಾಗಿದ್ದ ಇಂಗ್ಲಿಷ್ ರಿವ್ಯೂ ಎಂಬ ಪತ್ರಿಕೆಯ ಉಪಸಂಪಾದಕನಾದ. ಅಲ್ಲಿ ಸಾಹಿತಿ ಫೋರ್ ಮ್ಯಾಡಕ್ಸ್ ಫೋರ್ಡನ ಸ್ನೇಹಗಳಿಸಿದ. 1910ರಲ್ಲಿ ದಿ ಟ್ರಾಂಪ್ ಎಂಬ ಸಚಿತ್ರ ಪತ್ರಿಕೆಯೊಂದನ್ನು ಸ್ಥಾಪಿಸಿ ಅದರ ಸಂಪಾದಕನಾದ. ಮುಂದೆ ಅದು ಉತ್ತಮ ಕವನಗಳನ್ನು ಬೆಳಕಿಗೆ ತರುವ ಪತ್ರಿಕೆಯೆಂದು ಪ್ರಸಿದ್ಧಿ ಪಡೆಯಿತು. 1917-20 ರವರೆಗೆ ಗೋಲ್ಡ್‌ರಿಂಗ್ ಇಂಗ್ಲೆಂಡ್ ಮತ್ತು ಐರ್ಲೆಂಡ್‌ಗಳೊಳಗಿನ ಸಂಬಂಧವನ್ನು ಸುಧಾರಿಸುವುದಕ್ಕಾಗಿ ದುಡಿದ. 1925ರಲ್ಲಿ ಗಾಟೆನ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ನೇಮಕಗೊಂಡ. 1927ರಲ್ಲಿ ಈ ಉದ್ಯೋಗವನ್ನು ತೊರೆದು ಅಮೆರಿಕ ಪ್ರವಾಸ ಕೈಗೊಂಡ. ಅಲ್ಲಿಂದ ಯುರೋಪಿಗೆ ಮರಳಿ ಮೂರು ವರ್ಷ ಫ್ರಾನ್ಸ್ ದೇಶದಲ್ಲಿ ವಾಸಿಸಿದ. 1930ರ ಅನಂತರ ಇಂಗ್ಲೆಂಡಿನಲ್ಲಿ ನೆಲೆಸಿದ. ಈತ ಮ್ಯಾಡಮ್ಸ್, ಥಾಮಸ್ ಲಾರೆನ್ಸ್, ಜೇಮ್ಸ್ ಎಲ್‌ರಾಯ್‌ ಫೇಕರ್‌ ಇವರ ಜೀವನಚರಿತೆಗಳನ್ನು ಬರೆದಿದ್ದಾನೆ. ದಿ ಪರ್ಮನೆಂಟ್ ಅಂಕಲ್ (1912), ದಿ ಫಾರ್‌ನ್ (1913), ನೋಬಡಿ ನೋಸ್ (1923), ದಿ ಕಕೂ (1926), ದಿ ಫಸಾಡ್ (1927), ಮಾರ್‌ಗಾಟ್ಸ್ ಪ್ರೋಗ್ರೆಸ್ (1929)-ಇವು ಈತನ ಕೆಲವು ಕಾದಂಬರಿಗಳು, ಆಡ್ ಮ್ಯಾನ್ ಔಟ್ (1935), ಫೇಸಿಂಗ್ ದಿ ಆಡ್ (1939), ಸೌತ್ ಲಾಜ್ (1943)- ಇವು ಈತನ ಆತ್ಮಚರಿತ್ರೆಗಳು. ವೇಸ್ ಆಫ್ ಎಸ್ಕೆಪ್ (1912), ಡೀಮ್ ಸಿಟೀಸ್ (1913), ಎ ಸ್ಟೇಂಜರ್ ಇನ್ ಐರ್ಲೆಂಡ್ (1919), ದಿ ಫೈಟ್ ಫಾರ್ ಫ್ರೀಡಮ್ (1920), ನಾರ್ದರ್ ಲೈಟ್ಸ್ ಆಫ್ ಸದರ್ ಷೋರ್ (1926)-ಇವು ಈತನ ಕೆಲವು ಕೃತಿಗಳು. → (ಪಿ.ಎನ್.ಆರ್.) ಗೋಲ್ಡ್‌ಸ್ಟಕರ್‌, ಥಿಯಡೋರ್ : 1822-72. ಸಂಸ್ಕೃತ ಹಾಗೂ ಭಾರತೀಯ ನ್ಯಾಯಶಾಸ್ತ್ರ ವಿದ್ವಾಂಸ ಮತ್ತು ಘನವೆತ್ತ ವಿಮರ್ಶಕ, ಜರ್ಮನಿಯ ಕೋನಿಷ್‌ಬರ್ಗ್ ನಗರದ ಯಹೂದಿ ಮನೆತನವೊಂದರಲ್ಲಿ ಜನಿಸಿದ ಈತ ವ್ಯಾಕರಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಅದೇ ನಗರದ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಇತಿಹಾಸ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಿ 1838ರಲ್ಲಿ ಪದವೀಧರನಾದ. ಅನಂತರ ಬಾನ್ ವಿಶ್ವವಿದ್ಯಾಲಯದಲ್ಲಿ ಅರಬ್ಬಿ, ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ವಿಷಯಗಳನ್ನು ತೆಗೆದುಕೊಂಡು ಎ.ಡಬ್ಲ್ಯು ಫಾನ್ ಫಗಲ್ ಮತ್ತು ಲಟ್ಟಸಿನ್‌ರವರಂಥ ಪ್ರಸಿದ್ಧ ವಿದ್ವಾಂಸರುಗಳ ಮಾರ್ಗದರ್ಶನದಲ್ಲಿ ೫೮೧ ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಡಕ್ಟರೇಟ್ ಪದವಿಯನ್ನು (1840) ಪಡೆದ 1842ರಿಂದ ಮೂರು ವರ್ಷಗಳ ಕಾಲ ಪ್ಯಾರಿಸಿನ ಪ್ರಸಿದ್ಧ ಸಂಸ್ಕೃತಜ್ಞ ಯೂಜಿನ್ ಬರ್ನ್‌ಫ್‌ನಲ್ಲಿ ಸಂಸ್ಕೃತ ವ್ಯಾಕರಣ, ವೇದಾಂತ, ವೈದಿಕ ಸಾಹಿತ್ಯ ಮುಂತಾದ ವಿಷಯಗಳನ್ನು ಅಭ್ಯಸಿಸಿ ಪಾಂಡಿತ್ಯ ಸಂಪಾದಿಸಿದ. ಬರ್ನ್ಫ್ ಸಂಪಾದಿಸುತ್ತಿದ್ದ ಬುದ್ಧಿಸಮ್ ಇನ್ ನೇಪಾಳ್ ಎಂಬ ಗ್ರಂಥಸಂಪಾದನೆಗೆ ಈತ ನೆರವಾದ. ಈತ ತನ್ನ ಇಪ್ಪತ್ತನೆಯ ವಯಸ್ಸಿನಲ್ಲೇ ಪ್ರಬೋಧಚಂದ್ರೋದಯ (1841) ಎಂಬ ದರ್ಶನ ಪ್ರಧಾನ ಸಂಸ್ಕೃತ ನಾಟಕವನ್ನು ಭಾಷಾಂತರಿಸಿದ. ಪ್ಯಾರಿಸಿನಲ್ಲಿದ್ದಾಗಲೇ ಮಹಾಭಾರತದ ವಿಮರ್ಶಾತ್ಮಕ ಮುದ್ರಣವೊಂದನ್ನು ಸಿದ್ಧಪಡಿಸಿದ (1842-45). ತನ್ನ ತಾಯ್ಯಾಡಿನಲ್ಲಿ ಅಲೆಕ್ಟ್ರಾಂಡರ್‌ ಫಾನ್ ಹುಬಾಲ್ಟ್ ಮುಂತಾದ ವಿದ್ವಾಂಸರ ಮೆಚ್ಚುಗೆಗೆ ಪಾತ್ರನಾದ. ಈತ ಯಹೂದಿಯಾದುದರಿಂದ ಆಗಿನ ಪ್ರಷ್ಯ ಸರ್ಕಾರದ ವರ್ಣವಿದ್ವೇಷ ನೀತಿಯಿಂದಾಗಿ 1850ರಲ್ಲಿ ತಾಯ್ಕಾಡು ಬಿಟ್ಟು ಹೊರಡಬೇಕಾಯಿತು. ಆ ವೇಳೆಗೆ ಎಚ್.ಎಚ್. ವಿಲ್ಸನ್ ತಾನು ಪುನರ್ಮುದ್ರಣಕ್ಕೆ ಅನುಗೊಳಿಸುತ್ತಿದ್ದ ಸಂಸ್ಕೃತ-ಇಂಗ್ಲಿಷ್ ನಿಘಂಟನ್ನು ಸಿದ್ಧಪಡಿಸಲು ಈತನನ್ನು ಲಂಡನಿಗೆ ಆಹ್ವಾನಿಸಿದ. ಅಲ್ಲಿಂದ ಮುಂದೆ ಲಂಡನ್ ನಗರವೇ ಈತನ ಕಾರ್ಯಕ್ಷೇತ್ರವಾಯಿತು. 1852-72 ರವರೆಗೆ ಲಂಡನ್ ವಿಶ್ವವಿದ್ಯಾಲಯದಲ್ಲಿ ಗೌರವ ಸಂಸ್ಕೃತ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. 1861ರಲ್ಲಿ ಮಾನವಕಲ್ಪ ಸೂತ್ರವನ್ನು ಸಂಪಾದಿಸಿ ಅದರ ಮುನ್ನುಡಿಯಲ್ಲಿ ಪಾಣಿನಿ ಮತ್ತು ಸಂಸ್ಕೃತದಲ್ಲಿ ಅವನ ಸ್ಥಾನ ಎಂಬ ವಿದ್ವಲ್ಲೇಖನವೊಂದನ್ನು ಬರೆದ. ಇದೇ ಸಮಯದಲ್ಲಿ ಇನ್‌ ಸ್ಪೆಕ್ಟ್ ರೈಟಿಂಗ್ಸ್ ಆಫ್ ಹಿಂದೂಯಿಸಮ್ ಅಂಡ್ ಹಿಂದೂ ಎಪಿಕ್ ಪೊಯೆಟ್ರಿ-ದಿ ಮಹಾಭಾರತ ಎಂಬ ಗ್ರಂಥವನ್ನು ಪ್ರಕಾಶಪಡಿಸಿದ. 1865ರಲ್ಲಿ ಮಾಧವಾಚಾದ್ಯರ ಜೈಮಿನೀಯ ನ್ಯಾಯ ಮೂಲಾವಿಸ್ತರ ಎಂಬ ಗ್ರಂಥದ ವಿಮತ್‌ ತ ಮುದ್ರಣವನ್ನು ಹೊರತಂದ. ಪಾಣಿನಿಯ ಅಷ್ಟಾಧ್ಯಾಯೀ, ಪಾತಂಜಲ ಮಹಾಭಾಷ್ಯ, ಕೈಯಟನ ವೃತ್ತಿ ಮತ್ತು ಭಟ್ಟೋಜಿ ದೀಕ್ಷಿತನ ಕೌಮುದೀ ಗ್ರಂಥಗಳ ಹಸ್ತಪ್ರತಿಗಳನ್ನೆಲ್ಲ ಕ್ರೋಡೀಕರಿಸಿ ಈಸ್ಟ್ ಇಂಡಿಯ ಕೌನ್ಸಿಲಿನ ಅನುಮತಿ ಪಡೆದು ಅವುಗಳ ಕಲ್ಲಚ್ಚಿನ ಪ್ರತಿಗಳನ್ನು ಸಿದ್ಧಪಡಿಸಿದ. ಅಲ್ಲದೆ ನೈಟ್ಸ್ ವಿಶ್ವಕೋಶ, ಛೇಂಬರ್ ವಿಶ್ವಕೋಶಗಳಿಗೆ ಸಂಸ್ಕೃತ ಮತ್ತು ಭಾರತೀಯ ಸಾಹಿತ್ಯ ತತ್ತ್ವ ಶಾಸ್ತ್ರಗಳಿಗೆ ಸಂಬಂಧಿಸಿದಂತ ಆಸಕ ಲೇಖನಗಳನ್ನು ಬರೆದುಕೊಟ್ಟ ಅನೇಕ ಆಗಿನ ಕಾಲಕ್ಕೆ ಲಂಡನಿನಲ್ಲಿ ಭಾರತೀಯ ನ್ಯಾಯಶಾಸ್ತ್ರದಲ್ಲಿ ಅಧಿಕೃತ ವಿಮರ್ಶಕನೆಂಬ ಖ್ಯಾತಿ ಗಳಿಸಿದ್ದ. ಚರ್ಕವರ್ತಿಯವರ ಪ್ರೀವಿ ಕೌನ್ಸಿಲಿನಲ್ಲಿ ಭಾರತೀಯ ನ್ಯಾಯದ ವಿಷಯಗಳನ್ನು ಅರ್ಥವಿಸುವುದರಲ್ಲಿ ಕರೆದೋರುತ್ತಿದ್ದ ಸ್ಥಿತಿಗಳ ಪರಿಹಾರಕ್ಕೆ ಈತನ ಕೊಡುಗೆ ಮೆಚ್ಚುವಂತಹುದು. ಈತ ಭಾಷಾಶಾಸ್ತ್ರ ಸಂಘ, ರಾಯಲ್ ಏಷ್ಯಾಟಿಕ್ ಸೊಸೈಟಿಗಳಂಥ ವಿದ್ವತ್‌ ಸಂಘಗಳಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿದ್ದ. ಲಂಡನಿನಲ್ಲಿ ಈತನ ಮನೆ ಭಾರತೀಯ ಸಂಸ್ಕೃತಜ್ಞರಿಗೆ ಒಂದು ಯಾತ್ರಾಸ್ಥಳವಾಗಿತ್ತು. (3.23.25.) ಗೋಲ್ಡ್‌ಸ್ಮಿತ್, ಆಲಿವರ್ : 1728-74, ಆಂಗ್ಲಕವಿ, ನಾಟಕಕಾರ, ಪ್ರಬಂಧಕಾರ, ಕಾದಂಬರಿಕಾರ. ಐರ್ಲೆಂಡಿನ ಲಾಂಗ್‌ಫರ್ಡಿನಲ್ಲಿ ಪ್ರಾಟೆಸ್ಟಂಟ್ ಕುಟುಂಬದಲ್ಲಿ ಜನಿಸಿದ. ತಂದೆ ಚಾರ್ಲ್ಸ್ ಗೋಲ್ಡ್‌ ಸ್ಮಿತ್‌ ಕ್ರೈಸ್ತ ಪುರೋಹಿತ ಹಾಗೂ ಕೃಷಿಕ. ಮಕ್ಕಳಲ್ಲಿ ಆಲಿವರ್ ಐದನೆಯವ. ಈತನ ಪ್ರಾಥಮಿಕ ವಿದ್ಯಾಭ್ಯಾಸ ಎಲ್ಸಿನ್, ಅಕ್ಟೋನ್ ಮತ್ತು ಎಚ್‌ವರ್ಡ್ಸ್‌ಟೌನುಗಳಲ್ಲಿ ನಡೆಯಿತು. ಎಂಟನೆಯ ವಯಸ್ಸಿನಲ್ಲಿ ಸಿಡುಬು ಅಂಟಿತಾಗಿ ದೇಹವೆಲ್ಲ ಕುರೂಪವಾಯಿತು. ಡಬ್ಲಿನಿನ ಟ್ರಿನಿಟಿ ಕಾಲೇಜು ಸೇರಿ ಬಡತನದಿಂದಾಗಿ ಪಡಚಾಕರಿಗಳನ್ನು ಮಾಡಿ ವ್ಯಾಸಂಗವನ್ನು ಮುಂದುವರಿಸಿದ. ವರ್ಗದಲ್ಲಿ ಕೊನೆಯವನಾಗಿ ತುಂಟತನದಲ್ಲಿ ಮೊದಲಿಗನಾಗಿ ವಿದ್ಯಾರ್ಥಿಜೀವನದ ಸದುಪಯೋಗ ಪಡೆಯಲಿಲ್ಲ. ಉಪಾಧ್ಯಾಯರೊಂದಿಗೆ ಜಗಳ ಮಾಡಿಕೊಂಡು ಕಾಲೇಜಿನಿಂದ ಪರಾರಿಯಾದ (1746). ಮತ್ತೆ ಹಿಂತಿರುಗಿ 1749ರಲ್ಲಿ ಬಿ.ಎ. ಪದವಿ ಗಳಿಸಿದ. ಅನಿವಾರ್ಯವಾಗಿ ವೃತ್ತಿಯನ್ನು ಹುಡುಕುವ ಪ್ರಸಂಗ |ಬಂದಾಗ ವಿಚಿತವಾದ ಉಡುಗೆಗಳ ಹವ್ಯಾಸ, ದೆವ್ವದ ಕಥೆಗಳಲ್ಲಿ ಪ್ರಾವೀಣ್ಯ, ವೇಣುವಾದನದ ವ್ಯಾಮೋಹ ಗಳನ್ನು ಬೆಳೆಸಿಕೊಂಡಿದ್ದ ಗೋಲ್ಡ್‌ಸ್ಮಿತ್‌ನಿಗೆ ಅಪಾಯಕಾದಿತ್ತು. ಚರ್ಚು, ಶಾಲೆ, ನ್ಯಾಯಾಲಯಗಳಲ್ಲಿ ಜೀವನೋಪಾಯವನ್ನು ಕಾಣಲು ಯತ್ನಿಸಿ ವಿಫಲನಾದ. ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇರಿದನಾದರೂ (1752-54) ಹೆಚ್ಚಿನ ಜ್ಞಾನ ಗಳಿಸದೆ ಹಿಂತಿರುಗಿದ. ಅನಂತರ ಪ್ರವಾಸಪ್ರಿಯನಾದ ಈತ ವೇಣುವಾದನ ಕೌಶಲ ಮತ್ತು ನಾಳಗಳ ಸಂದಾಯದಿಂದಲೇ ಸಂಚಾರದ ಮೆಚ್ಚವನ್ನು ಹೊಂದಿರತಳ್ಳುತ್ತ ಕಾಲ್ನಡಿ‌ಗೆಯಲ್ಲಿ ವಾಗಿತೆಗಳ<noinclude></noinclude> bgwgujlzhnil31mf933ek0skkvd2d8p ಪುಟ:Mysore-University-Encyclopaedia-Vol-6-Part-12.pdf/೧೨ 104 118546 314538 2026-05-01T09:28:23Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೮ ಗೋಲ್ಡ್ನ್, ಕನ್ಸೆಫ್-ಗೋಲ್ವಾರಾ ಯುರೋಪಿನ ಬಹುಭಾಗದಲ್ಲಿ ಅಂದರೆ ಫ್ರಾನ್ಸ್, ಜರ್ಮನಿ, ಸ್ವಿಟ್ಟರ್ಲೆಂಡ್ ಮತ್ತು ಇಟಲಿಗಳಲ್ಲಿ ಸುತ್ತಾಡಿದ. 1756ರಲ್ಲಿ ಸ್ವದೇಶಕ್ಕೆ ಹಿಂದಿರುಗಿದಾಗ ರಿಕ್ತಹಸ್ತನೂ ವೃತ್ತಿವಿಹೀನ... 314538 proofread-page text/x-wiki <noinclude><pagequality level="1" user="Pragathi. BH" /></noinclude>೫೮ ಗೋಲ್ಡ್ನ್, ಕನ್ಸೆಫ್-ಗೋಲ್ವಾರಾ ಯುರೋಪಿನ ಬಹುಭಾಗದಲ್ಲಿ ಅಂದರೆ ಫ್ರಾನ್ಸ್, ಜರ್ಮನಿ, ಸ್ವಿಟ್ಟರ್ಲೆಂಡ್ ಮತ್ತು ಇಟಲಿಗಳಲ್ಲಿ ಸುತ್ತಾಡಿದ. 1756ರಲ್ಲಿ ಸ್ವದೇಶಕ್ಕೆ ಹಿಂದಿರುಗಿದಾಗ ರಿಕ್ತಹಸ್ತನೂ ವೃತ್ತಿವಿಹೀನನೂ ಆದ ಇವನಿಗೆ ಮುಂದೇನು ಎನ್ನುವ ಸಮಸ್ಯೆ ಒದಗಿತು. ಜೀವನದ ವಿವಿಧ ರಂಗಗಳಲ್ಲಿ ಸೋಲನ್ನು ಅಪ್ಪಿದ ಗೋಲ್ಡ್‌ ಸ್ಮಿತ್ ಕೊನೆಗೆ ಸಾಹಿತ್ಯ ಕೃಷಿಯಿಂದ ಜೀವನ ನಡೆಸಲು ನಿರ್ಧರಿಸಿದ. ತನ್ನ ಮೂವತ್ತರ ಪ್ರಾಯದಲ್ಲಿ ಗುಡ್‌ಗೇಟ್ ಬೀದಿಯಲ್ಲಿ ಅಸ್ತವ್ಯಸ್ತ ವಾಸ್ತವ್ಯವನ್ನು ಹೊಂದಿದ್ದ ಈತ ಪತ್ರಿಕೆಗಳ ಆದೇಶದಂತೆ ಧಾರ್ಮಿಕ, ಐತಿಹಾಸಿಕ, ರಾಜಕೀಯ ಹಾಗೂ ಶಿಶುಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನೂ ಅನುವಾದಗಳನ್ನೂ ಒಂದೇ ಸಮನೆ ಬರೆಯತೊಡಗಿದ. 1757ರ ಸುಮಾರಿಗೆ ಈತನ ಲೇಖನಗಳು ಮಂತ್ತಿರಿವ್ಯೂ ಎಂಬ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದವು. ಮಾರನೆಯ ವರ್ಷ ಭಾರತದಲ್ಲಿ ವೈದ್ಯವೃತ್ತಿಯೊಂದನ್ನು ಪಡೆಯಲು ಪ್ರಯತ್ನಿಸಿ ವಿಫಲನಾದ. 1759ರಲ್ಲಿ ಈತನ ಮೊದಲ ಸಾಹಿತ್ಯಕೃತಿ- ಎನ್ ಇನ್‌ಕ್ವಯರಿ ಇನ್ ಟು ದಿ ಸ್ಟೇಟ್ ಆಫ್ ಪೊಲಿಟಿಕಲ್ ಲರ್ನಿಂಗ್ ಇನ್ ಯುರೋಪ್ ಪ್ರಕಟವಾಯಿತು. ಅದೇ ವರ್ಷ ಈತನ ಪ್ರಬಂಧ ಸಂಕಲನ ದಿ ಬೀ ಎಂಬುದು ಬೆಳಕು ಕಂಡಿತು. 1761ರಲ್ಲಿ ಗೋಲ್ಡ್‌ಸ್ಮಿತ್‌ನಿಗೆ ಜಾನ್ಸನ್ನನ ಸ್ನೇಹವಾಯಿತಲ್ಲದೆ ಲಿಟರರಿ ಕ್ಲಬ್ಬಿನ ಸದಸ್ಯತ್ವವೂ ದೊರೆಯಿತು. ದಿ ಸಿಟಿಜನ್ ಆಫ್ ದಿ ವರ್ಲ್ಡ್ ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟವಾದ ಪತ್ರಗಳ ಮಾಲೆ ದಿ ಪಬ್ಲಿಕ್ ಲೆಕ್ಚರ್' ಎಂಬ ಪತ್ರಿಕೆಯಲ್ಲಿ ಮೊದಲು ಪ್ರಕಟವಾದದ್ದು 1762ರಲ್ಲಿ, ಬಾಲ್ಯದಿಂದಲೇ ಕವಿತೆಗಳನ್ನು ಬರೆಯಲು ಯತ್ನಿಸಿದ್ದ ಗೋಲ್ಡ್‌ ಸ್ಮಿತ್‌ ಆ ಕೆಲವು ವರ್ಷ ಪತ್ರಿಕೆಗಳಲ್ಲಿ ಕಾವ್ಯನಾಮದಿಂದ ಹಲಟಾರು ಕವನಗಳನ್ನು ಪ್ರಕಟಿಸಿದ. ಈತನ ವೀಳ್ಯವನಗಳಲ್ಲಿ ಮುಖ್ಯವಾರುವ ದಿ ಧ್ಯಾನ‌ ಎಂದು ಪ್ರಸಿದ್ಧವಾದ್ದು 1764ರಲ್ಲಿ ಕಂಡರೆ ದಿ ಟ್ರಾವಲರ್ ಜನಮನವನ್ನು ಸೆಳೆದ ಈ ಕವಿತೆ ಗೋಲ್ಡ್‌ಸ್ಮಿತನ ಜನಪ್ರಿಯತೆ ಹಾಗೂ ಯಶಸ್ಸಿಗೆ ನಾಂದಿಯಾಯಿತು. ಈ ಕವಿತೆಯ ಕಲ್ಪನೆ ಹಾಗೂ ರಚನಾಕ್ರಮ ತುಂಬ ಸರಳ ಹಾಗೂ ಉದಾತ್ತವಾಗಿದೆ. ಆಂಗ್ಲಪ್ರವಾಸಿಯೊಬ್ಬ ಆಲ್ಸ್ ಪರ್ವತದ ಶಿಲೆಯೊಂದರ ಮೇಲೆ ಕುಳಿತು ಅದರ ತಳದಲ್ಲಿ ಕೂಡುತ್ತಿರುವ ಮೂರು ದೇಶಗಳ ಸಂಸ್ಕೃತಿಯನ್ನು ವೀಕ್ಷಿಸುತ್ತ ತನ್ನ ಪ್ರಯಾಣದ ಗುಂಟ ನೋಡಿದ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ವೈವಿಧ್ಯಗಳನ್ನು ಮೆಲಕುಹಾಕುತ್ತ ಮಾನವನ ಸುಖ ಬಹಿಃಸ್ಥಿತವಲ್ಲ, ಅಂತಃಸ್ಥಿತ- ಎನ್ನುವ ನಿರ್ಧಾರಕ್ಕೆ ಬರುವುದನ್ನು ಚಿತ್ತಿಸುವುದು ಈ ಕಾವ್ಯದ ಮುಖ್ಯೋದ್ದೇಶ ಇದರಲ್ಲಿ ಬರುವ ವರ್ಣನೆಗಳು ಸೊಗಸಾಗಿವೆಯಲ್ಲದೆ ಶೈಲಿ ಸರಳವಾಗಿದೆ. ww ದಿ ವಿಕಾ‌ ಆಫ್ ವೇಕ್‌ಫೀಲ್ಡ್ ಎನ್ನುವ ಪ್ರಸಿದ್ಧ ಕಾದಂಬರಿ 1766ರಲ್ಲಿ ಪ್ರಕಟವಾಯಿತು. ಸಂವಿಧಾನದಲ್ಲಿ ಶೈಥಿಲ್ಯವಿದ್ದು ಅಸಂಭಾವ್ಯ ಹಾಗೂ ಅಸಂಬದ್ಧ ಘಟನೆಗಳಿಂದ ಕೂಡಿದ್ದರೂ ಇದು ಪ್ರಕಟವಾದಂದಿನಿಂದ ಇಲ್ಲಿಯವರೆಗೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಗೋಲ್ಡ್‌ ಸ್ಮಿತನ ಜೀವನದ ಹಲವಾರು ಘಟನೆ, ಅನುಭವಗಳನ್ನು ಚಿತ್ರಿಸುವ ಇದು ಒಂದು ಕೌಟುಂಬಿಕ ಕತೆ. ಹಳ್ಳಿಯ ಜೀವನದ ಮಾಧುರ್ಯ ಹಾಗೂ ರಸಮಯ ಸನ್ನಿವೇಶಗಳ ಚಿತ್ರದಿಂದ ಪರಿಷ್ಣುತವಾಗಿರುವ ಇದರ ಪೂರ್ವಾರ್ಧ ತು೦ಬ ಆಕರ್ಷಣೀಯವಾಗಿದೆ. ಕನ್ನಡಕದ ವ್ಯಾಪಾರದಲ್ಲಿ ಮೋಸಗೊಂಡ ಮೋಸೆಸ್, ಏಕಪತ್ನಿತ್ವದ ಬಗೆಗೆ ವ್ಯಾಖ್ಯಾನ ಮಾಡುವ ಪ್ರಿಮ್‌ರೋಸ್, ಅರಿಸ್ಟಾಟಲನ ಸಹಾಯದಿಂದ ಸಂಬಂಧಿಕರ ನಡುವೆ ಸಂಬಂಧವಿದೆಯೆಂದು ತೋರಿಸುವ ಜಮೀನುದಾರ, ತನ್ನ ಪೋಕರಿ ಪ್ರಿಯನನ್ನು ಬದಲಾಯಿಸಲು ಹವಣಿಸುವ ಅಲಿವೀಯ, ದೊಡ್ಡಸ್ತಿಕೆಯನ್ನು ಅವಹೇಳನ ಮಾಡುವ ಮಹಿಳೆಯರು-ಇಂಥ ಪಾತ್ರಚಿತ್ರಣಗಳು ಈ ಕಾದಂಬರಿಯ ರಸದ ಮಡುವುಗಳಾಗಿವೆ. ಕೊನೆಕೊನೆಯಲ್ಲಿ ನಿಸ್ಸತ್ತ್ವವೆನಿಸಿದರೂ ಹಾಸ್ಯಮಯ ಶೈಲಿ, ಕುತೂಹಲಕಾರಿ ಘಟನೆಗಳ ಸಂಕಲನ ಹಾಗೂ ಸುಂದರವರ್ಣನೆಗಳಿಂದಾಗಿ ಈ ಕೃತಿ ಬಹು ಆಕರ್ಷಕವಾಗಿದೆ. ದಿ ಗುಡ್ ನೇಚರ್ಡ್ ಮ್ಯಾನ್ ಎಂಬ ತನ್ನ ನಾಟಕದಲ್ಲಿ (1768) ಗೋಲ್ಡ್‌ ಸ್ಮಿತ್ ಸ್ವಾಭಾವಿಕ ಹಾಸ್ಯವನ್ನು ರಂಗದ ಮೇಲೆ ತರಲು ಮಾಡಿದ ಮೊದಲ ಪ್ರಯತ್ನವನ್ನು ಕಾಣಬಹುದು. ತಾರತಮ್ಯವಿಲ್ಲದ ಅತಿ ಔದಾರ್ಯವನ್ನು ಗೇಲಿ ಮಾಡುವುದು ಈ ರೂಪಕದ ಉದ್ದೇಶ. ಅತಿಭಾವುಕತೆ ಹಾಗೂ ಅದರ ಖಂಡನೆ ಎರಡನ್ನೂ ಇದರಲ್ಲಿ ಕಾಣಬಹುದು. ಕಥಾನಾಯಕ ಹನಿವುಡ್‌ನ ಸುಸ್ವಭಾವ ಹಾಗೂ ಮುಗ್ಧತೆಯೇ ಅವನನ್ನು ನಗೆಪಾಟಲಿಗೆ ಈಡುಮಾಡಿ ಕೊನೆಗೆ ಹೇಗೆ ಅವನ ಕಣ್ಣು ತೆರೆಸುತ್ತದೆಂಬುದನ್ನು ಚಿತ್ರಿಸುವ ಈ ನಾಟಕ ಅಂದಿನ ಭಾವುಕತೆಯ ರಂಗಭೂಮಿಯಲ್ಲಿ ಹೊಸಗಾಳಿಯಂತೆ ಸುಳಿಯಿತು. 1770ರಲ್ಲಿ ಗೋಲ್ಡ್‌ ಸ್ಮಿತನ ದಿ ಡೆಸರ್ಟೆಡ್ ವಿಲೆಜ್ ಎನ್ನುವ ಕವನ ಪ್ರಕಟವಾಯಿತು. ಪ್ರಯೋಗ ಹಾಗೂ ತಾಂತ್ರಿಕ ದೃಷ್ಟಿಯಿಂದ ಇದೊಂದು ಸಫಲಕಾವ್ಯ. ಮಾನವೀಯ ವ್ಯಕ್ತಿಚಿತ್ರಣ, ಗ್ರಾಮಜೀವನದ ಸೌಂದರ್ಯ ನಿರೂಪಣೆ, ಕವಿತೆಯುದ್ದಕ್ಕೂ ಹಾಸುಹೊಕ್ಕಾದ ಶೋಕರಸ-ಇವು ಈ ಕೃತಿಯ ಜೀವಾಳ. ಆದರೆ ಕಾವ್ಯದಲ್ಲಿ ಸಮಗ್ರ ಕಂಡುಬರುವ ನ್ಯೂನತೆಯೊಂದನ್ನು ವಿಮರ್ಶಕರು ಎತ್ತಿ ತೋರಿಸಿದ್ದಾರೆ. ತನ್ನ ವೈಭವದ ಕಾಲದಲ್ಲಿ ಆಂಗ್ಲ ಹಳ್ಳಿಯಂತೆ ತೋರುತ್ತಿದ್ದ ಇದು ತನ್ನ ವಿನಾಶ ಕಾಲದ ಚಿತ್ರಣದಲ್ಲಿ ಐರ್ಲೆಂಡಿನ ಹಳ್ಳಿಯಂತೆ ಇದೆ. ಹೀಗೆ ಎರಡು ಭಿನ್ನ ಸಂಸ್ಕೃತಿಗಳನ್ನು ಒಂದೆಡೆ ತೋರಿಸಿರುವುದರಿಂದ ಅನೌಚಿತ್ಯ ಉಂಟಾಗಿದೆ. 1773ರಲ್ಲಿ & ಸ್ಪೂಲ್ಸ್ ಟು ಕಾನ್‌ಕ‌ ಎನ್ನುವ ಪ್ರಥಮ ನಾಟಕ ಪ್ರಕಟವಾಯಿತು. ಆಂಗ್ಲ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ ಇದು ಪ್ರಥಮ ಪ್ರದರ್ಶನದಿಂದಲೇ ಜನಪ್ರಿಯವಾಯಿತು. ಮಾವನ ಮನೆಯನ್ನೇ ಹೋಟೆಲೆಂದು ಭಾವಿಸಿದ ಭಾವೀ ಅಳಿಯ ಹಾಗೂ ಅವನ ಸ್ನೇಹಿತರ ರಾದ್ಧಾಂತವನ್ನು ಹಾಸ್ಯದ ನೇಯ್ದೆಯಲ್ಲಿ ಹೆಣೆದ ಈ ನಾಟಕ ಅಸಂಭಾವ್ಯ ಘಟನೆ ಹಾಗೂ ಅವಾಸ್ತವಿಕತೆಯಿಂದ ತುಂಬಿದ್ದರೂ ರಂಗಭೂಮಿಯಲ್ಲಿ ಅದ್ಭುತ ಯಶಸ್ಸನ್ನು ಪಡೆಯಿತು. ತಿಳಿಯಾದ ಭಾಷೆಯಲ್ಲಿ ನಿರೂಪಿತವಾದ ಸಂಭಾಷಣೆ ಹಾಗೂ ಜೀವಂತ ಪಾತ್ರಚಿತ್ರಣ ಇವು ಇದರ ಎದ್ದು ಕಾಣುವ ಅಂಶಗಳು. ಗೋಲ್ಡ್ ಸ್ಮಿತ್ ಕಮ್ ಕಾಗಳಲ್ಲಿ ಜೀವನವನ್ನು ಸೂಚೇರಿ, ಮೃದು ಮನ ದುಂದುಗಾರಿಕೆ ಮತ್ತು ಔದಾರ್ಯಗಳ ಮೂಲಕ ಕೊನೆಯವರೆಗೂ ಆರ್ಥಿಕ ಮುಗ್ಗಟ್ಟಿನಲ್ಲಿದ್ದು ಅಧಿಕ ಶ್ರಮದಿಂದ ಆರೋಗ್ಯವನ್ನು ಕೆಡಿಸಿಕೊಂಡು ಸಾವನ್ನಪ್ಪಿದನಾದರೂ ತನ್ನ ವಿಚಿತ್ರ ಕಲ್ಪನೆ, ಮೃದು ಮಾನವೀಯತೆ, ಕಣ್ಣನ್ನು ಅರಳಿಸುವ ಹಾಸ್ಯ, ಸುಂದರ ಶೈಲಿ-ಇವುಗಳಿಂದಾಗಿ ಗೋಲ್ಡ್‌ ಸ್ಮಿತ್ ಚಿರಸ್ಮರಣೀಯನಾಗಿದ್ದಾನೆ. ಈತನ ಸುಹೃತ್ ಪರಂಪರೆಯಲ್ಲಿ ಜಾನ್‌ಸನ್, ಬರ್ಕ್ ಮತ್ತು ಕಲಾವಿದ ರೇನ ಮೊದಲಾದವರು ಬರುತ್ತಾರೆ. ಅವರೆಲ್ಲ ಇವನನ್ನು ಕಂಡು ಗೇಲಿ ಮಾಡಿದರಾದರೂ ಎಲ್ಲರೂ ಮನಸಾರೆ ಮೆಚ್ಚಿದ್ದರು. ಆಂತರ್ಯದಲ್ಲಿ ಅಪಾರವಾಗಿ ಪ್ರೀತಿಸಿದರು. ಈತನ ಸಾವಿನ ಸುದ್ದಿ ಮುಟ್ಟಿದೊಡನೆ ಬರ್ಕ್ ಬಿಕ್ಕಿಬಿಕ್ಕಿ ಅತ್ತನಂತೆ, ರೇನ ಆ ದಿನವೆಲ್ಲ ತನ್ನ ಕುಂಚವನ್ನು ಎತ್ತಲಿಲ್ಲವಂತೆ. ಜಾನ್‌ಸನ್ 'ಈತ ಮುಟ್ಟಿದ್ದನ್ನೆಲ್ಲ ಚಿನ್ನವಾಗಿಸಿದ' ಎಂಬ ಅರ್ಥಬರುವ ಚರಮ ವಾಕ್ಯವೊಂದನ್ನು ಲ್ಯಾಟಿನಿನಲ್ಲಿ ಬರೆದನಂತೆ. ಬಡವರು, ರೋಗಗ್ರಸ್ತರು, ದೀನದಲಿತರು ಇವನ ಮನೆಯ ಮುಂದೆ ನೆರೆದು, ತನ್ನ ಬಡತನದಲ್ಲೂ ತಮ್ಮನ್ನು ಕೈಬಿಡದೆ ನಡೆಸಿದ ಅನ್ನದಾತ ಸತ್ತುದಕ್ಕಾಗಿ ಕಣ್ಣೀರಿಟ್ಟರಂತೆ. ಬಡತನವನ್ನು ನೀಗಿಸಿಕೊಳ್ಳಲೆಂದು ಗೋಲ್ಡ್‌ ಸ್ಮಿತ್ ಬರೆದ ಎಲ್ಲ ಬರಹಗಳೂ ಶಾಶ್ವತ ಮೌಲ್ಯವನ್ನು ಪಡೆಯಲಿಲ್ಲವಾದರೂ ದಿ ಟ್ರ್ಯಾವಲರ್, ದಿ ಡೆಸರ್ಟೆಡ್ ವಿಲೆಜ್, ಷಿ ಸ್ಪೂಲ್ಸ್ ಟು ಕಾನ್‌ಕ‌, ಎಲ್ಲಕ್ಕಿಂತ ಮಿಗಿಲಾಗಿ ದಿ ವಿಕಾರ್ ಆಫ್ ವೇಕ್‌ ಫೀಲ್ಡ್ ಕಾದಂಬರಿ-ಇವು ಇಂಗ್ಲಿಷ್ ಸಾಹಿತ್ಯದಲ್ಲಿ ಅಮರವಾಗಿ ನಿಂತಿವೆ. (ಎನ್.ಎನ್.ಎಸ್.) an ಗೋಲ್ಡ್‌ಸ್ಟೀನ್, ಕೆನ್ನೆತ್ : 1927-95. ಅಮೆರಿಕದ ಜಾನಪದ ತಜ್ಞ, ಸಂಗ್ರಹಕಾರ ಮತ್ತು ಲೇಖಕ, ತಂದೆ ಇರ್ವಿಂಗ್ ಮಾರ್ಟಿನ್ ಗೋಲ್ಡ್‌ ಸ್ಟೀನ್ ಕೆನ್ನೆತ್‌ ಇಂಗ್ಲೆಂಡ್ ದೇಶದವನು. ತಾಯಿ ಲಾತ್ವಿಯ ದೇಶದವಳು. ಈತ 1927ರಲ್ಲಿ ಅಮೆರಿಕದ ನ್ಯೂಯಾರ್ಕ್ ನಗರದ ಬ್ರೂಕ್‌ಲೈನ್‌ನಲ್ಲಿ ಜನಿಸಿದ. ಅಲ್ಲಿನ ಸಿಟಿ ಕಾಲೇಜಿನಿಂದ ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಬಿಝಿನೆಸ್ ಅಡ್ಮಿನಿಸ್ಟೇಶನ್‌ನಲ್ಲಿ (ವ್ಯವಹಾರ ಕಾರ್ಯನಿರ್ವಹಣೆ) ಪಡೆದ. 1940ರ ದಶಕದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ. 1949ರಲ್ಲಿ ರೊಚಲ್ಲೆ ಜೂಡಿತ್ ಕೊರ್ನ್‌ಳನ್ನು ವಿವಾಹವಾದ. ಈತ 1950ರ ದಶಕದ ಪ್ರಾರಂಭಿಕ ವರ್ಷಗಳಲ್ಲಿ ಅಲ್ಪಾವಧಿಯ ಕ್ಷೇತ್ರಾಧ್ಯಯನವನ್ನು ಕುರಿತು ಅನೇಕ ಶಿಬಿರಗಳನ್ನು ನಡೆಸಿ ಯಶಸ್ವಿಯಾದ. ಇದರಿಂದ ಈತನಿಗೆ ಅಪಾರ ಮನ್ನಣೆ ಮತ್ತು ಅನುಭವ ಲಭಿಸಿತು. 1951ರಲ್ಲಿ ನ್ಯೂಯಾರ್ಕ್‌ನಲ್ಲಿ, 1952 ರಿಂದ 1957ರ ನಟಿಗೆ ಉತ್ತರ ಕರೋಲಿನದಲ್ಲಿ 1959ರಲ್ಲಿ ಮುನಲ್ಲಿ, 1959-60ರಲ್ಲಿ ಉತ್ತರ, ಈಶಾನ ಸ್ಕಾಟ್ಲಂಡಿನಲ್ಲಿ ಪ್ರಸಿದ್ಧ ಧ್ವನಿಮುದ್ರಣ ಸಂಸ್ಥೆಗಳಿಗಾಗಿ ಜನಪದ ಸಂಗೀತವನ್ನು ನಿರ್ದೇಶಿಸಿದ. ಈತನ ಲಕ್ಷ್ಯ ಸ್ಕಾಟ್ಲಂಡ್, ಐರ್ಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯ ಪ್ರದೇಶದ ಜಾನಪದದ ಕಡೆಗೆ ಇತ್ತು. ಈತನಿಗೆ ಕೆನಡಕ್ಕೆ ಸೇರಿದ ಪ್ರದೇಶಗಳಾದ ಲ್ಯಾಬ್ರಡಾರ್ ಮತ್ತು ನ್ಯೂಫೌಂಡ್ಲೆಂಡ್ ಮೇಲೆ ಅಧಿಕವಾದ ಆಸಕ್ತಿ. 1958ರಲ್ಲಿ ಈತ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಪದವಿ ಕಾಲೇಜಿಗೆ ಸೇರಿದ. ಅಲ್ಲಿ ಮಾನವ ವಿಜ್ಞಾನದಲ್ಲಿ ಆಸಕ್ತಿಯಿಂದ ಭಾಗವಹಿಸಿ ಜಾನಪದ ವಿದ್ವಾಂಸನಾದ. ಜಾನಪದವು ಮಾನವವಿಜ್ಞಾನ ವಿಭಾಗದಿಂದ ಬೇರ್ಪಟ್ಟು ಪ್ರತ್ಯೇಕ ವಿಭಾಗವಾಯಿತು. ಅಲ್ಲಿ ಪ್ರಪ್ರಥಮ ಸಂಶೋಧಕನಾಗಿ ಪಿಎಚ್.ಡಿ. ಪದವಿಯನ್ನು ಪಡೆದ. ಎ ಗೈಡ್ ಫಾರ್ ಫೀಲ್ಡ್ ವರ್ಕರ್ ಇನ್ ಫೋಕ್‌ಲೋರ್ ಈತನ ಪಿಎಚ್.ಡಿ. ಮಹಾಪ್ರಬಂಧ, ಅನಂತರ ಅಲ್ಲಿಯೇ ಗುತ್ತಿಗೆ ಆಧಾರದ ಮೇಲೆ ಪ್ರಾಧ್ಯಾಪಕನಾಗಿ ನೇಮಕವಾದ; ಅಮೆರಿಕದ ಜಾನಪದ ವಿದ್ವಾಂಸರಲ್ಲಿ ಪ್ರಥಮಸ್ಥಾನ ಪಡೆದ. ಅಲ್ಲಿ ಬ್ರಿಟನ್, ಐರ್ಲೆಂಡ್ ಮತ್ತು ಅಮೆರಿಕದ ಜನಪದ ಗೀತೆ, ಲಾವಣಿ ಮತ್ತು ಜನಪದ ಕಥನಗಳನ್ನು ಬೋಧಿಸುತ್ತಿದ್ದ. ಈತ ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ. ನ್ಯೂಫೌಂಡ್ಲೆಂಡ್‌ನ ಮೆಮೋರಿಯಲ್ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ. 1960ರಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಪ್ರಾರಂಭಿಸಿ ಜಾನಪದ ವಿಷಯದ ಕೃತಿಗಳನ್ನು ಪ್ರಕಟಿಸಿದ್ದಾನೆ. ಈತ ಜಾನಪದ ಕುರಿತು ಕೃತಿಗಳನ್ನೂ 30 ಪಾಂಡಿತ್ಯಪೂರ್ಣ ಲೇಖನಗಳನ್ನೂ ಪಟಿಸಿದ್ದಾನೆ. ಈತ ತನ್ನ ಮನೆ ವಯಸ್ಸಿನಲ್ಲಿ 1995ರ ನವೆಂಬರ್ 11 ರಂದು ನಿಧನನಾದ. (3.60.) ಗೋಲ್ವಾರಾ : ಅಸ್ಸಾಂ ರಾಜ್ಯದ ಒಂದು ಜಿಲ್ಲೆ; ಅದೇ ಹೆಸರಿನ ಒಂದು ಪಟ್ಟಣ. ಬ್ರಹ್ಮಪುತ್ರಾ ನದಿಯ ಎಡಬಲ ದಂಡೆಗಳ ಮೇಲೆ ಹಬ್ಬಿದೆ. ವಿಸ್ತೀರ್ಣ 1.824 ಚ.ಕಿಮೀ. ಜನಸಂಖ್ಯೆ 10,80,959 (2011). ಈ ಪ್ರದೇಶದಲ್ಲಿ ಉಸುಕು ಭೂಮಿ ಇರುವುದರಿಂದ<noinclude></noinclude> lfk4wq1a8le2s1w2pqxeptm1aohh25q ಪುಟ:Mysore-University-Encyclopaedia-Vol-6-Part-12.pdf/೧೮ 104 118547 314539 2026-05-01T09:28:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೮೮ ಗೋವರ್ಧನ-ಗೋವರ್, ಜಾನ್ ಉಳಿದುಬಂದಿರುವ ಪ್ರಾಚೀನ ದೇವಾಲಯವೆಂದರೆ ತಾಂಬಡಿ-ಸುರ್ಲ ಎಂಬಲ್ಲಿ ದಟ್ಟ ಕಾಡಿನ ನಡುವೆ ನಿಂತಿರುವ ಮಹದೇವ ದೇವಾಲಯ ಒಂದೇ. ಚಾಳುಕ್ಯಶೈಲಿಯಲ್ಲಿ ಸರಳವಾಗಿ ಕಟ್ಟಿರುವ ಈ ದೇವಾಲಯಕ್ಕೆ ಗರ್... 314539 proofread-page text/x-wiki <noinclude><pagequality level="1" user="Pragathi. BH" /></noinclude>೫೮೮ ಗೋವರ್ಧನ-ಗೋವರ್, ಜಾನ್ ಉಳಿದುಬಂದಿರುವ ಪ್ರಾಚೀನ ದೇವಾಲಯವೆಂದರೆ ತಾಂಬಡಿ-ಸುರ್ಲ ಎಂಬಲ್ಲಿ ದಟ್ಟ ಕಾಡಿನ ನಡುವೆ ನಿಂತಿರುವ ಮಹದೇವ ದೇವಾಲಯ ಒಂದೇ. ಚಾಳುಕ್ಯಶೈಲಿಯಲ್ಲಿ ಸರಳವಾಗಿ ಕಟ್ಟಿರುವ ಈ ದೇವಾಲಯಕ್ಕೆ ಗರ್ಭಗೃಹ, ಅರ್ಧಮಂಟಪ ಮತ್ತು ಭೋಗಮಂಟಪಗಳೂ ಎರಡು ಅಂತಸ್ತುಗಳ ಕಲ್ಲುಗೋಪುರವೂ ಇವೆ. ಇದನ್ನು ಬಿಟ್ಟರೆ ಕೇರಿ ಎಂಬಲ್ಲಿ ಬೇತಾಳ ದೇವಾಲಯದಲ್ಲಿರುವ ಗಜಲಕ್ಷ್ಮೀ, ಪರ್ಸೆಯಲ್ಲಿರುವ ಬ್ರಹ್ಮನ ಮೂರ್ತಿ, ಕೇರಿವರೆ ಕಾಡಿನಲ್ಲಿ ಬಿದ್ದಿರುವ ನಾರಾಯಣನ ವಿಗ್ರಹ, ಕುಡೈಯಲ್ಲಿರುವ ಸೂರ್ಯಬಿಂಬ, ಉಮಾಸಹಿತ ಶಿವ, ಸೇಂಟ್ ಫ್ರಾನ್ಸಿಸ್ ಕತೀಡಲಿನ ವಸ್ತುಸಂಗ್ರಹಾಲಯ ದಲ್ಲಿರುವ ಕೆಲವು ಮೂರ್ತಿಗಳು ಮುಂತಾದವು ಆ ಕಾಲದ ಶಿಲ್ಪದ ಮಾದರಿಗಳಾಗಿ ಉಳಿದುಬಂದಿವೆ. ಪೋರ್ಚುಗೀಸರು ನಾಶಮಾಡಿದ ದೇವಾಲಯಗಳಿಂದ ಮೂರ್ತಿಗಳನ್ನು ಬೇರೆ ಕಡೆಗೆ ಸಾಗಿಸಿ ಕಟ್ಟಿರುವ 16 ನೆಯ ಶತಮಾನದಿಂದೀಚಿನ ಕಟ್ಟಡಗಳಲ್ಲಿ ಕುಶಸ್ಥಲಿಯಲ್ಲಿದ್ದು ಪ್ರಿಯೋಲಿಗೆ ವರ್ಗಾಯಿಸಿದ ಮಂಗೇಶದೇವಾಲಯ, ಕದಲಿವನದಿಂದ ಕವಲೆಗೆ ಬದಲಾಯಿಸಿದ ಶಾಂತದುರ್ಗ ದೇವಾಲಯ, ನಾರ್ವೆಯಲ್ಲಿರುವ ಸಪ್ತಕೋಟೀಶ್ವರ, ಮರ್ದೊಲಿನ ಮಹಾಲಸ ದೇವಿಯ ಆಲಯ, ಕೊಲ್ಯದಲ್ಲಿದ್ದು ಬಾಂದೋರಕ್ಕೆ ಬದಲಾಯಿಸಿದ ಮಹಾಲಕ್ಷ್ಮೀ ದೇವಾಲಯ, ಚಂದ್ರನಾಥ ಬೆಟ್ಟದ ಮೇಲಿರುವ ಚಂದ್ರನಾಥ ದೇವಾಲಯ- ಇವನ್ನು ಹೆಸರಿಸಬಹುದು. ಹಲವು ಶೈಲಿಗಳ ಸಂಮಿಶ್ರಣವನ್ನು ಈ ಕಟ್ಟಡಗಳಲ್ಲಿ ಕಾಣಬಹುದು. ಒಳಭಾಗದಲ್ಲಿ ಹಲವು ಕಂಬಗಳಿರುವ ಭೋಗಮಂಟಪ, ಜಗತಿಗಳು, ದೇವಾಲಯದ ಒಳಗೂ ಸುತ್ತಲೂ ಹಾಸುಗಲ್ಲುಗಳನ್ನು ಹಾಕಿಸುವುದು ಮುಂತಾದವುಗಳಲ್ಲಿ ವಿಜಯನಗರದ ಶೈಲಿಯ ಪ್ರಭಾವ ಕಂಡುಬಂದರೆ, ಹಲವು ದೇವಾಲಯಗಳ ಹೊರನೋಟದಲ್ಲಿ ಮುಸ್ಲಿಂ ಶೈಲಿಯ ಪ್ರಭಾವ ಎದ್ದುಕಾಣುತ್ತದೆ. ಈ ಕೆಲವು ದೇವಾಲಯಗಳನ್ನು ಅವುಗಳ ಮೇಲಿನ ಕಲಶಗಳಿಂದ ಮಾತ್ರ ದೇವಾಲಯಗಳೆಂದು ಗುರುತಿಸಬೇಕಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗೋವದ ದೇವಾಲಯಗಳಲ್ಲಿ ಲ್ಯಾಟಿನ್ ಶೈಲಿಯ ಪ್ರಭಾವವನ್ನೂ ವಿಶೇಷವಾಗಿ ಕಾಣಬಹುದು. ದೇವಸ್ಥಾನಗಳ ಮುಂದೆ ಹಲವು ಅಂತಸ್ತುಗಳಲ್ಲಿ ನೇರವಾಗಿ ಮೇಲೆದ್ದಿರುವ ಭವ್ಯಂದ ಮರಗಳಿರುವುದು ಇಲ್ಲಿ ದೇವಾಲಯಗಳ ಒಂದು ವಿಶೇಷ. ಮರಾಠಾ ರಾಜನಾದ, ಸಾತಾರೆಯ ಸಾಹು ರಾಜ ಕಟ್ಟಿಸಿದ ಶಾಂತದುರ್ಗ ದೇವಾಲಯದ ಕಂಬಗಳು ಮತ್ತು ಒಳಭಾಗದ ಅಲಂಕರಣಗಳು ಸುಂದರವಾಗಿವೆ. 17 ನೆಯ ಶತಮಾನದ ಆದಿಭಾಗದಲ್ಲಿ ಮರ್ದೋಲಿನಲ್ಲಿ ಕಟ್ಟಿರುವ ಮಹಾಲಸದೇವಿಯ ಆಲಯದಲ್ಲಿರುವ, ಮರದಲ್ಲಿ ಕೆತ್ತಿರುವ ಶಿಲ್ಪ ಅತ್ಯಂತ ಸುಂದರವಾಗಿದೆ. ಕವಲೆಯ ಶಾಂತದುರ್ಗ ದೇವಾಲಯ ಮುಸ್ಲಿಂ ಶೈಲಿಯ ಕಟ್ಟಡಗಳಲ್ಲಿ ಅತ್ಯಂತ ಭವ್ಯವಾಗಿದ್ದದ್ದು ಗೋವೆಯ ಆದಿಲ್‌ಷಹ ಕಟ್ಟಿಸಿದ ರಾಜವಾಡೆ. ಕೆಲವು ಮಾರ್ಪಾಟುಗಳನ್ನು ಹೊಂದಿ ಡಿ-ಪೆಲೇಶಿಯೊ-ಇದಾಲಿಯೊ ಎಂಬ ಹೆಸರಿಂದ ಇಂದಿಗೂ ಅದು ಉಪಯೋಗದಲ್ಲಿದೆ. ಮಸೀದಿಗಳು ಕೆಲವು ಚರ್ಚುಗಳಾಗಿ ಮಾರ್ಪಟ್ಟಿವೆ. ಉಳಿದ ಕಟ್ಟಡಗಳು ನಾಶವಾಗಿವೆ. ಸೆ ಪ್ರಿಮೇಶಿಯಲ್ ಡಿ ಗೋವಾ ಅಥವಾ ಸೆ ಕತೀಡಲ್ ಎಂಬುದು ಗೋವದ ಚರ್ಚುಗಳಲ್ಲಿ ಪುರಾತನವೂ ಭವ್ಯವೂ ಆದದ್ದು. ಆಲ್ಬಕರ್ಕ್ ಹಳೆಯ ಗೋವೆಯನ್ನು ಗೆದ್ದಾಗ ಸೇಂಟ್ ಕ್ಯಾದರಿನ್ ನೆನಪಿಗಾಗಿ ಕಟ್ಟಲು ಆಲೋಚಿಸಿದ್ದ ಚರ್ಚು ಇದು. ಇದನ್ನು ಕಟ್ಟಿ ಪೂರೈಸಲು 75 ವರ್ಷಗಳಿಗೂ ಹೆಚ್ಚು ಕಾಲವಾಯಿತು. ಭವ್ಯತೆಯಲ್ಲಿ ಇದನ್ನು ಮೀರಿಸಿದ ಕಟ್ಟಡ ಗ್ರೇಟ್ ಬ್ರಿಟನಿನಲ್ಲಿ ಕೂಡ ಇಲ್ಲವೆನ್ನಲಾಗಿದೆ. ಹೊರಭಾಗ ಟಸ್ಕನ್ ಮತ್ತು ಡೋರಿಕ್ ಶೈಲಿಗಳಲ್ಲೂ ಒಳಭಾಗ ಕಾರಿಂತಿಯನ್ ಶೈಲಿಯಲ್ಲೂ ನಿರ್ಮಿತವಾಗಿರುವ ಈ ಕಟ್ಟಡ ಅದರ ಗಾತ್ರ ಮತ್ತು ಅಳತೆಗೆ ಹೆಸರಾದ್ದು. ಇದರ ಒಂದು ಭಾಗದ ಗೋಪುರ ಈಗ ಬಿದ್ದುಹೋಗಿದೆ. ಈ ಚರ್ಚಿನ ಒಳಭಾಗ ಅತ್ಯಂತ ರಮಣೀಯವಾಗಿದೆ. ಇಷ್ಟೇ ರಮಣೀಯವೂ ಭವ್ಯವೂ ಆಗಿರುವ ಸೇಂಟ್ ಕೆಸರನ್ ಚರ್ಚು ರೋಮಿನಲ್ಲಿರುವ ಸೇಂಟ್ ಪೀಟರನ ಬೆಸಿಲಿಕದಂತಿದೆ ; ಇದು ಕಾರಿಂತಿಯನ್ ಶೈಲಿಯಲ್ಲಿದೆ. ಹಳೆಯ ಗೋವದಲ್ಲಿರುವ ಬಾಮ್ ಜೀಸಸ್ ಚರ್ಚು ಅತ್ಯಂತ ಪ್ರಸಿದ್ಧವಾದ್ದು. ಇಲ್ಲೇ ಸೇಂಟ್ ಜೀವಿಯರನ ಸಮಾಧಿಯಿದೆ. ಇಲ್ಲಿಯ ಕಂಚಿನ ಕೆತ್ತನೆ ಆಕರ್ಷಕವಾದ್ದು. ಇದರ ಭಿತ್ತಿಯ ಮೇಲೆ ಜೀವಿಯರನ ಜೀವನಕ್ಕೆ ಸಂಬಂಧಿಸಿದ ಹಲವು ಚಿತ್ರಗಳಿವೆ. ಗೋವದಲ್ಲಿ ಗಾತಿಕ್ ಶೈಲಿಯಲ್ಲಿ ಕಟ್ಟಿರುವ ಅದ್ಭುತವಾದ ವಾಸ್ತು ಇದು. 1517 ರಲ್ಲಿ ಫ್ರಾನ್ಸಿಸ್ಕನರು ಕಟ್ಟಿಸಿದ ಸೇಂಟ್ ಫ್ರಾನ್ಸಿಸ್ ಕತೀಡ್ರಲ್ ಮೆನುಲಿನ್ ಶೈಲಿಯ ಉತ್ಕೃಷ್ಟ ಶಿಲ್ಪವನ್ನೊಳಗೊಂಡಿದೆ. ಹಿಂದೆ ಪೋರ್ಚುಗೀಸರು ಭಗ್ನಗೊಳಿಸಿದ್ದ ದೇವಾಲಯಗಳಿಂದ ತಂದಿಟ್ಟಿರುವ ಮೂರ್ತಿಗಳು ಇರುವುದು ಈ ಕಟ್ಟಡದಲ್ಲೇ. ಇದು ಒಂದು ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಗೋವದಲ್ಲಿ ಅತ್ಯಂತ ಎತ್ತರವಾದ ಕಟ್ಟಡ ಸೇಂಟ್ ಮೋನಿಕ ಕಾನ್ವೆಂಟ್. ಮೂರು ಅಂತಸ್ತುಗಳಿರುವ ಇದರ ಗೋಡೆಗಳ ಮೇಲೆ ಬೈಬಲಿನ ಅನೇಕ ಪ್ರಸಂಗಗಳನ್ನು ಭಿನ್ನಭಿನ್ನ ವರ್ಣಗಳಲ್ಲಿ ಚಿತ್ರಿಸಲಾಗಿದೆ. ಗೋವ ವೆಲ್ಲಾದ ಗುಡ್ಡವೊಂದರ ಮೇಲೆ ಪಿಲಾಡ್ ಮೊನಾಸ್ಟರಿ ಇದೆ. ಇದರ ವಿಶಾಲವಾದ ಒಳ ಅಂಗಳದಲ್ಲಿ ಅತಿ ಸುಂದರವಾಗಿ ಕಂಡರಿಸಿರುವ ಕಂಬವೊಂದು ನಿಂತಿದೆ. 1541 ರಲ್ಲಿ ನಿರ್ಮಿಸಿದ ಉನ್ನತವಾದ ಸೇಂಟ್ ಪಾಲ್ಸ್ ಕಾಲೇಜಿನ ಒಂದು ಭಾಗ ಮಾತ್ರ ಬೀಳದೆ ನಿಂತಿದೆ. ಗೋವದ ಮನೆಗಳಲ್ಲೂ ಲ್ಯಾಟಿನ್ ಶೈಲಿಯ ಪ್ರಭಾವವನ್ನು ಗುರುತಿಸಬಹುದು. ಆ ಪಟ್ಟಣವನ್ನು ನೋಡಿದರೆ ಲ್ಯಾಟಿನ್ ನಗರದಂತೆಯೇ ಕಾಣುತ್ತದೆ. (ಎ.ಎಚ್.) ಗೋವರ್ಧನ : ಒಂದು ಪರ್ವತ, ಯಮುನಾ ನದೀತೀರದಲ್ಲಿ ಬೃಂದಾವನದ ಹತ್ತಿರವಿದೆ. ಒಮ್ಮೆ ನಂದಗೋಕುಲದ ಗೊಲ್ಲರು ಇಂದ್ರನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು ಕೃಷ್ಣನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ ಹರಿವಂಶ, ವಿಷ್ಣು ಪುರಾಣ, ಭಾಗವತ ಮತ್ತು ಭಾರತಗಳಲ್ಲಿ geanc ಗೋವರ್, ಜಾನ್ : ಸು. 1330-1408. ಐರೋಪ್ಯ ಮಧ್ಯಯುಗದ ನಾಲ್ಕು ಪುಷ್ಕ ಆಂಗ್ಲ ಕವಿಗಳಲ್ಲಿ ಉಳದವರು ಚಾಸರ್ ಲಿಸ್ಟ್ರೇಟ್ ಮತ್ತು ಲ್ಯಾಂಗ್ಲೆಂಡ್ ಗೋವರನ ಜೀವನದ ಬಗ್ಗೆ ಖಚಿತವಾಗಿ ಗೊತ್ತಿರುವ ವಿವರಗಳು ಹೆಚ್ಚಿಲ್ಲ. ಈತ ಕೆಂಟ್ ಎಂಬಲ್ಲಿ ಹುಟ್ಟಿದ. ಹಳ್ಳಿಯ ವತನದಾರನೋ ವರ್ತಕನೋ ಆಗಿ ಬದುಕು ನಡೆಸಿದ್ದಿರಬೇಕೆಂಬುದು ಈಚಿನ ಅಭಿಪ್ರಾಯ. ಸಾಕಷ್ಟು ಅನುಕೂಲ ಸ್ಥಿತಿಯಲ್ಲಿಯೇ ಬಾಳಿದ್ದಿರಬೇಕು. ಧರ್ಮಸಂಸ್ಥೆಗಳಿಗೆ ಉದಾರವಾಗಿ ದಾನ ಮಾಡುತ್ತಿದ್ದ. ವಿರಾಗಿಯಾಗಬೇಕಿದ್ದ ಎಪುರ ಮುಪ್ಪಿನಲ್ಲಿ ಆಗ್ನೆಸ್ ಗೌಂಡೊಲ್ಡ್ ಎಂಬುವರನ್ನು ಮದುವೆಯಾದ. ಅನಂತರ ಮೂರು ವರ್ಷಗಳಲ್ಲಿಯೇ ಕುರುಡನಾಗಿ, ಅದಾದ ಏಳು ವರ್ಷಗಳಿಗೆ ಗತಿಸಿದ. ಮುಂಚೆಯೇ ಒಂದು ಮದುವೆಯಾಗಿದ್ದ, ಮುಪ್ಪಿನಲ್ಲಾದದ್ದು ಎರಡನೆಯ ಮದುವೆ ಎಂಬ ಊಹೆಯೂ ಇದೆ. ಚಾಸರ್ ಮತ್ತು ಗೋವ‌ ತುಂಬ ಸ್ನೇಹದಿಂದಿದ್ದುದು ಕಂಡುಬರುತ್ತದೆ. ಚಾಸರ್ ಒಮ್ಮೆ ಪರದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಇವನನ್ನು ತನ್ನ ಆಸ್ತಿಗೆ ಅಧಿಕಾರಿಯನ್ನಾಗಿ ನಿಯಮಿಸಿದ್ದುಂಟು. ಚಾಸರ್ ತನ್ನ ಟ್ರಾಯಿಲಸ್ ಮತ್ತು ಕ್ರಿಸಿಡೆ ಎಂಬ ಕಥೆಯ ಮುಮ್ಮಾತಿನಲ್ಲಿ ಗೋವರ್‌ನನ್ನು ನೀತಿಶಾಲಿ ಗೋವ‌ ಎಂದು ಶ್ಲಾಘಿಸಿದ್ದಾನೆ. ವರ್ತಕನ ಕಥೆಯ ಮುದುಕ ಜನವರಿ ಗೋವರ್‌ನ ವ್ಯಂಗ್ಯ ಚಿತ್ರವೆಂತಲೂ ಕೊಂಚ ಕಾಲ ಇವರಿಬ್ಬರಿಗೂ ಮನಸ್ತಾಪ ಉಂಟಾಗಿದ್ದಿತೆಂಬುದಕ್ಕೆ ಇದೇ ಸಾಕ್ಷಿಯಂತಲೂ ಒಂದು ಹೇಳಿಕೆ ಇದೆ. ಇದು ಪಾಕ್ಷಿಕ ಕಲ್ಪನೆ. ಸಲಿಗೆಯ ವಿನೋದ ಒಂದುಂಟೆಂಬುದನ್ನು ನೆನಪಿನಲ್ಲಿಡಬೇಕು. ನೀತಿಶಾಲಿ ಎಂಬ ಪದ ಗೋವರನ ಕೃತಿಗಳಿಗೂ ಸಲ್ಲುತ್ತದೆ. ಈತನ ಮುಖ್ಯ ಕೃತಿಗಳು ಮೂರು - ಲ್ಯಾಟಿನ್ ಭಾಷೆಯ ವಾಕ್ಸ್ ಕ್ಲಮ್ಯಾಂಟಿಸ್ (10,000 ಸಾಲು), ಫ್ರೆಂಚ್‌ನ ಸೆಕ್ಯುಲಂ ಮೆಡಿಟ್ಯಾಂಟಿಸ್‌ (20,000 ಸಾಲು) ಮತ್ತು ಇಂಗ್ಲಿಷ್‌ನ ಕನ್‌ಫೆಸಿಯೋ ಅಮ್ಯಾಂಟಿಸ್ (34,000 ಸಾಲು). ಅನೇಕ ಶತಮಾನಗಳು ಅನುಪಲಬ್ಧವಾಗಿದ್ದ ಈತನ ಫ್ರೆಂಚ್ ಕೃತಿ 1895 ರಲ್ಲಿ ಕೇಂಬ್ರಿಜ್‌ನಲ್ಲಿ ಸಿಕ್ಕಿತು. ಮತಧರ್ಮದ ಭಾಷೆ, ನಾಗರಿಕ<noinclude></noinclude> s6bxxokmo15wzkskirbs61wie52zkug ಪುಟ:Mysore-University-Encyclopaedia-Vol-6-Part-12.pdf/೧೯ 104 118548 314541 2026-05-01T09:29:04Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋವಿಂದ (ಒರಿಸ್ಸದ)-ಗೋವಿಂದ (ರಾಷ್ಟ್ರಕೂಟ) ಆಡಳಿತ ಭಾಷೆ ಮತ್ತು ದೇಶೀಯ ಭಾಷೆ-ಮೂರರಲ್ಲೂ ಈತ ಕೃತಿರಚನೆ ಮಾಡಿರುವುದು ಗಮನಾರ್ಹ ಸಂಗತಿ. ಆಗ ದೇಶೀಯ ಭಾಷೆಯಾದ ಇಂಗ್ಲಿಷ್‌ಗೆ ಆದ್ಯ ಸ್ಥಾನವಿರಲಿಲ್ಲ. ಮೂರರಲ್ಲೂ ಈತ ನೀತಿ... 314541 proofread-page text/x-wiki <noinclude><pagequality level="1" user="Pragathi. BH" /></noinclude>ಗೋವಿಂದ (ಒರಿಸ್ಸದ)-ಗೋವಿಂದ (ರಾಷ್ಟ್ರಕೂಟ) ಆಡಳಿತ ಭಾಷೆ ಮತ್ತು ದೇಶೀಯ ಭಾಷೆ-ಮೂರರಲ್ಲೂ ಈತ ಕೃತಿರಚನೆ ಮಾಡಿರುವುದು ಗಮನಾರ್ಹ ಸಂಗತಿ. ಆಗ ದೇಶೀಯ ಭಾಷೆಯಾದ ಇಂಗ್ಲಿಷ್‌ಗೆ ಆದ್ಯ ಸ್ಥಾನವಿರಲಿಲ್ಲ. ಮೂರರಲ್ಲೂ ಈತ ನೀತಿಬೋಧಕ ಕಿರುಗವನಗಳನ್ನೂ ರಚಿಸಿದ್ದಾನೆ. ಲ್ಯಾಟಿನಿನ ರಚನೆಗಳು ಬಹಳಮಟ್ಟಿಗೆ, ಎರಡನೆಯ ರಿಚರ್ಡನ ಆಳಿಕೆಯ ಅಸಂತುಷ್ಟಿ, 1381ರ ರೈತ ಚಳವಳಿ ಮತ್ತು ಮುಂದೆ ಬರಲಿದೆಯೆಂದು ನಿರೀಕ್ಷಿಸಲಾಗಿದ್ದ, ನಾಲ್ಕನೆಯ ಹೆನ್ರಿಯ ಕಾಲದ, ಸುಖದಿನದ ವರ್ಣನೆಗಳಾಗಿವೆ. ಫ್ರೆಂಚ್‌ನಲ್ಲಿ ರೂಪುಗೊಂಡ ಕೃತಿ ವೈವಾಹಿಕ ಜೀವನದ ಹಿರಿಮೆಯನ್ನು ಹೊಗಳುವ ಗಂಭೀರ ರಚನೆಯಾಗಿದೆ. ಜಾನ್ ಗೋವರ್, ವಾಕ್ಸ್ ಕ್ಲಮ್ಯಾಂಟಿಸ್‌ ಎಂಬ ಲ್ಯಾಟಿನ್ ಕಾವ್ಯದ ಹಸ್ತಪ್ರತಿಯೊಂದರಲ್ಲಿನ ಕಿರುಚಿತ್ರ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮಿನಲ್ಲಿದೆ ಇವನ ಕನ್‌ಫೆಸಿಯೊ ನಿಜಕ್ಕೂ ಬೃಹತ್ಕೃತಿ ಕೂಡ. ಇವನ ಪಾಲಿಗೆ ಮಹತ್ಕೃತಿ ಕೂಡ. ದೊರೆ ಎರಡನೆಯ ರಿಚರ್ಡನ ಅಪೇಕ್ಷೆಯಂತೆ ಇದನ್ನು ರಚಿಸಿದುದಾಗಿ ತಿಳಿಯಬರುತ್ತದೆ. ಕಾವ್ಯದ ಮುಮ್ಮಾತಿನಲ್ಲಿ, ಎಂದಿನಂತೆ ಕಾಲ ಕೆಟ್ಟಿತು, ಎಲ್ಲೆಲ್ಲೂ ಪಾಪ ತುಂಬಿತು, ಮುಂತಾಗಿ ಗೋಳಾಡಿ, ಸದ್ಯಕ್ಕಾದರೂ ಆ ವಿಷಯವನ್ನು ಬಿಟ್ಟು ಹೆಚ್ಚು ಆಹ್ಲಾದಕರವಾದ ಪ್ರೇಮದ ವಿಷಯಕ್ಕೆ ಬರೋಣವೆಂದು ಸಾರಿ ಕವಿ ಕಥೆಯನ್ನು ಪ್ರಾರಂಭಿಸುತ್ತಾನೆ. ಒಂದು ವಸಂತ ಪ್ರಾತಕಾಲದಲ್ಲಿ ಕವಿ ಯಾವುದೋ ವನಕ್ಕೆ ಹೋದಾಗ ಪ್ರೇಮದೇವತೆಗಳಾದ ಕ್ಯುಪಿಡ್ ಮತ್ತು ವೀನಸ್ ಎದುರಾದರಂತೆ. ಕ್ಯುಪಿಡ್ ಸುಮ್ಮನೆ ಹೊರಟು ಹೋಗಬೇಕೆಂದಿದ್ದರೂ ತನ್ನ ಆರಾಧಕನನ್ನು ಉಪೇಕ್ಷಿಸುವುದಕ್ಕೆ ಮನಸ್ಸಾಗದ ವೀನಸ್ ಇವನನ್ನು ಮಾತಾಡಿಸಿ ಆತ್ಮನಿವೇದನೆ ಮತ್ತು ಕ್ಷಮಾರ್ಜನೆಗೋಸ್ಕರ ಇವನನ್ನು ಜೀನಿಯಸ್ ಬಳಿಗೆ ಕಳಿಸಿದಳಂತೆ. ಆಗ ಜೀನಿಯಸ್‌ ಇವನಿಗೆ ಕೊಟ್ಟ ಉಪದೇಶದ ದೃಷ್ಟಾಂತ ಕಥೆಗಳೇ ಇದರ ತಿರುಳು. ಕೆಲವಕ್ಕೆ ಪ್ರಾಚೀನ ರೋಮನ್ ಕವಿ ಓವಿಡ್ ಆಧಾರ. ಉಳಿದವು ಆಗಿನ ಕಾಲದಲ್ಲಿ ಜನಜನಿತವಾಗಿದ್ದಂಥವು. ದಿ ಟೇಲ್ ಆಫ್ ಕಾನ್ಸೆನ್ಸ್ ಮತ್ತು ದಿ ಟೇಲ್ ಆಫ್ ಫ್ಲಾರೆಂಟ್ ಚಾಸರನಲ್ಲಿ ಕ್ರಮಶಃ ದಿ ಟೇಲ್ ಆಫ್ ಸಮನ‌' (ನ್ಯಾಯಗಾರನ ಕಥೆ) ಮತ್ತು ದಿ ವೈಫ್ ಆಫ್ ಬಾಕ್ಸ್ ಟೇಲ್ ಎಂದಾಗುತ್ತದೆ. ಆದರೆ ಇವನು ಕಥನ ಕಲೆಯಲ್ಲಿ ಚಾಸರನ ಸಮಕ್ಕೆ ಹಾಗಿರಲಿ ಹತ್ತಿರಕ್ಕೂ ಬರಲಾರ. ಇಲ್ಲಿನ ಟೈರ್ ನಗರದ ಅಪೋಲೋನಿಯಸ್ ಮುಂದೆ ಷೇಕ್ಸ್‌ಪಿಯರನ ಪೆರಿಕ್ಲೀಸ್‌ಗೆ ವಸ್ತುವನ್ನೊದಗಿಸಿತೆಂದು ಹೇಳಲಾಗಿದೆ. ೫೮೯ ಗೋವರ್‌ ಬೃಹತ್ಸಾಹಿತಿ ಹೌದು; ಆದರೆ ಇಂದಿನ ರುಚಿಗೆ ಒಗ್ಗುವುದು ಕಷ್ಟ ತೀರ ನೀರಸ, ಮಂದ, ಭಾರ. (ಆರ್.ಎನ್.ಎ.ಜಿ.) ಗೋವಿಂದ (ಒರಿಸ್ಸದ) : ಒರಿಸ್ಸದಲ್ಲಿ ಆಳಿದ ಸೂರ್ಯವಂಶದ ಗಜಪತಿ ಅರಸನಾದ ಪ್ರತಾಪರುದ್ರದೇವನ ಸೇನಾಪತಿ. ಸು. 1540 ರಲ್ಲಿ ಅರಸ ಮರಣ ಹೊಂದಿದ ಬಳಿಕ ಆತನ ಇಬ್ಬರು ಮಕ್ಕಳಾದ ಕಲುವದೇವ ಮತ್ತು ಕಖರವದೇವರನ್ನು ಕೊಲ್ಲಿಸಿ ಗಜಪತಿ ರಾಜ್ಯವನ್ನು ಗೋವಿಂದ ಆಕ್ರಮಿಸಿದ. ಇದು ನಡೆದದ್ದು 1541ರ ಸೆಪ್ಟೆಂಬರ್ ಮತ್ತು 1542ರ ಸೆಪ್ಟೆಂಬರ್ ನಡುವೆ ಎಂಬುದು ಪುರಿಯ ಜಗನ್ನಾಥ ದೇವಾಲಯದಲ್ಲಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಬಂಗಾಳದಲ್ಲಿ ಸುಲ್ತಾನನಾದ ಅಲಾವುದೀನ್ ಹುಸೇನ್ ಷಹ ಆಳುತ್ತಿದ್ದಾಗ, ಸು. 1508-09 ರಲ್ಲಿ ಶಾಹ ಇಸ್ಮಾಯಿಲ್ ಫಾಜಿ ಒರಿಸ್ಸದ ಮೇಲೆ ದಂಡೆತ್ತಿ, ಪುರಿಯ ಜಗನ್ನಾಥ ಮತ್ತು ಇತರ ದೇವಾಲಯಗಳನ್ನು ಭಗ್ನಗೊಳಿಸಿ ಅಲ್ಲಿಯ ಸಂಪತ್ತನ್ನು ದೋಚಿದ. ಇದೇ ಸಮಯದಲ್ಲಿ ಪ್ರತಾಪರುದ್ರ ವಿಜಯನಗರದ ಕೃಷ್ಣದೇವರಾಯನ ವಿರುದ್ಧ ದಂಡೆತ್ತಿದ. ಆದರೆ ಈ ವಿಷಯವನ್ನರಿತ ಕೂಡಲೇ ರಾಜಧಾನಿಗೆ ಹಿಂದಿರುಗಿದ. ಹಿಮ್ಮೆಟ್ಟಿದ್ದ ಶತ್ರುಸೇನೆಯನ್ನು ಬೆನ್ನಟ್ಟಿ ಹೂಗ್ಲಿ ಜಿಲ್ಲೆಯ ಮಾಂದಾರನ್ ಕೋಟೆಯನ್ನು ಮುತ್ತಿದನಾದರೂ ಈತನ ಸೇನಾನಿಯಾದ ಗೋವಿಂದನ ಮೋಸಕ್ಕೆ ಸಿಲುಕಿ ಶಾಹನೊಡನೆ ಒಪ್ಪಂದ ಮಾಡಿಕೊಂಡು ಹಿಂದಿರುಗಬೇಕಾಯಿತು. ಇದೇ ಗೋವಿಂದನೇ ಅನಂತರ ಪ್ರತಾಪರುದ್ರನ ಮಕ್ಕಳನ್ನು ಕೊಲೆಮಾಡಿ ತಾನೇ ಒರಿಸ್ಸದಲ್ಲಿ ಆಳತೊಡಗಿದ. ಈ ಹೆಚ್ಚಿನ ವಿವರಗಳು ನಮಗೆ ತಿಳಿದಿರುವುದು ಜಗನ್ನಾಥ ದೇವಾಲಯದ ವೃತ್ತಾಂತವೆನಿಸಿದ ಮಾದಲಾಪಾಂಜಿಯಿಂದ ಮಾತ್ರ ಈತ ಸುಮಾರು 7 ವರ್ಷಗಳ ಕಾಲ ಆಳಿದ. ಈತನ ಬಳಿಕ ಈತನ ಮಗನೂ ಇವನ ಇಬ್ಬರು ಮಕ್ಕಳೂ ಅನುಕ್ರಮವಾಗಿ 1559 ರವರೆಗೆ ಆಳಿದರು. ಈತ ಭೋಯಿ ಮನೆತನಕ್ಕೆ ಸೇರಿದವನು. (ಜಿ.ಬಿ.ಆರ್.) ಗೋವಿಂದ (ರಾಕೂಟ) : ಕರ್ಣಾಟಕವನ್ನಾಳಿದ ಭಾಸ್ಕರ ಅರಸರಲ್ಲಿ ಗೋವಿಂದ ಎಂಬ ಹೆಸರಿನ ದೊರೆಗಳು ನಾಲ್ವರು. ಒಂದನೆಯ ಗೋವಿಂದನ ಆಳಿಕೆಯ ಕಾಲ ಮತ್ತು ಇತರ ವಿವರಗಳು ತಿಳಿದಿಲ್ಲ. ರಾಷ್ಟ್ರಕೂಟ ರಾಜವಂಶವನ್ನು ಸ್ಥಾಪಿಸಿದ ದಂತಿದುರ್ಗನ ಎಲ್ಲೋರ ಶಾಸನದಲ್ಲಿ ಅವನ ಪೂರ್ವಿಕರ ಹೆಸರುಗಳನ್ನು ಕೊಟ್ಟಿದೆ. ಅವರಲ್ಲಿ ಮೊದಲಿಗ ದಂತಿವರ್ಮ, ಅವನ ಮಗ 1ನೆಯ ಇಂದ್ರ, ಇಂದ್ರನ ಮಗ ಗೋವಿಂದರಾಜ, ಇವನೇ 1ನೆಯ ಗೋವಿಂದನೆಂದು ಪರಿಗಣಿಸಲಾಗಿದೆ. ಗೋವಿಂದನ ಮಗ, ಮೊಮ್ಮಗ, ಮರಿಮಗ ಅನುಕ್ರಮವಾಗಿ 1ನೆಯ ಕರ್ಕ, 2ನೆಯ ಇಂದ್ರ ಮತ್ತು ದಂತಿದುರ್ಗ, ಅನಂತರ ಆಳಿದ ಅರಸರಲ್ಲಿ ಗೋವಿಂದ ಎಂಬ ಹೆಸರಿನವರು ಮೂವರು. ಇವರು ಅನುಕ್ರಮವಾಗಿ 2ನೆಯ, 3ನೆಯ ಮತ್ತು 4ನೆಯ ಗೋವಿಂದ ಎನಿಸಿಕೊಂಡಿದ್ದಾರೆ. ಇವರನ್ನು ಕುರಿತ ಮುಖ್ಯ ಅಂಶಗಳನ್ನು ಮುಂದೆ ಕೊಡಲಾಗಿದೆ. ಗೋವಿಂದ II ರಾಷ್ಟ್ರಕೂಟ ವಂಶದ ದೊರೆ (ಸು.774-80). ಒಂದನೆಯ ಕೃಷ್ಣರಾಜನ ಜೇಷ್ಠ ಪುತ್ರ ಈತನಿಗೆ ಪ್ರಭೂತವರ್ಷ, ವಿಕ್ರಮಾವಲೋಕ, ಪ್ರತಾಪಾವಲೋಕ ಎಂಬ ಬಿರುದುಗಳಿದ್ದುವು. ಗೋವಿಂದ ತನ್ನ ತಂದೆ ಕೃಷ್ಣರಾಜನ ಕಾಲದಲ್ಲೇ ಗಂಗರು ಮತ್ತು ವೆಂಗಿ ಚಾಳುಕ್ಯರ ಮೇಲೆ ಹೋರಾಡಿ ವೀರಯೋಧನೆಂದು ಖ್ಯಾತಿ ಹೊಂದಿದ್ದ, ತಾನೇ ರಾಜನಾದ ಮೇಲೆ ಗೋವರ್ಧನ ಪ್ರಾಂತವನ್ನು (ನಾಸಿಕ ಜಿಲ್ಲೆ) ವಶಪಡಿಸಿಕೊಂಡನೆಂದೂ ಪಾರಿಜಾತ ರಾಜನನ್ನು ಸೋಲಿಸಿದನೆಂದೂ ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಹಿಂದೆ ರಾಷ್ಟ್ರಕೂಟ ರಾಜ್ಯದ ಒಳಗೆ ಇದ್ದ ಗೋವರ್ಧನ ಪ್ರಾಂತವನ್ನೇಕೆ ಇವನು ವಶಪಡಿಸಿಕೊಳ್ಳಬೇಕಾಯಿತು ಮತ್ತು ಪಾರಿಜಾತ ಯಾರು ಎಂಬುದು ತಿಳಿಯದು. ಗೋವಿಂದ ಚಕ್ರಾಧಿಪತ್ಯವನ್ನು ವಹಿಸಿಕೊಂಡ ಪ್ರಾರಂಭದಲ್ಲಿ ರಾಜ್ಯ ಸಂಘಟನಾಕಾರ್ಯದಲ್ಲಿ ಉತ್ಸಾಹ ತೋರಿಸಿದರೂ ಕ್ರಮೇಣ ರಾಜ್ಯ ಪರಿಪಾಲನೆಯಲ್ಲಿ ಅನಾಸಕ್ತನಾಗಿ, ಸುಖಲೋಲುಪನಾಗಿದ್ದ, ಅಷ್ಟೇ ಅಲ್ಲದೆ ಇವನ ಆಳಿಕೆಯ ಬಹುಕಾಲ ಪೂರ್ತ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದರಲ್ಲೇ ಕಳೆಯಿತು. ಅಧಿಕಾರ ಮದದಿಂದ ದುಶ್ಚಟಗಳಿಗೆ ಬಲಿಯಾದ ಗೋವಿಂದ ಪ್ರಜೆಗಳ ಹಾಗೂ ಸಾಮಂತರ ಕೋಪಕ್ಕೆ ಬೇಗನೆ ಗುರಿಯಾದ. ನಾಸಿಕ ಪ್ರಾಂತದಲ್ಲಿ ಇವನ ಅಧೀನನಾಗಿ ಆಳುತ್ತಿದ್ದ ಇವನ ತಮ್ಮ ಧ್ರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯಾಡಳಿತದ ಸೂತ್ರವನ್ನು ಕಸಿದುಕೊಳ್ಳಲು ಹವಣಿಸಿದ. ಅಣ್ಣನನ್ನು ಧಿಕ್ಕರಿಸಿ ತನ್ನ ಹೆಸರಿನಲ್ಲಿಯೇ ಶಾಸನವನ್ನು ಹೊರಡಿಸಲು ಪ್ರಾರಂಭಿಸಿದ ಇದನ್ನರಿತ ಗೋವಿಂದ ಧ್ರುವನನ್ನು ಅಧಿಕಾರ ಸ್ಥಾನದಿಂದ ತಳ್ಳಿ ತಾನೇ ಅಧಿಕಾರವನ್ನು ವಹಿಸಿಕೊಂಡ. ಧ್ರುವ ಅಣ್ಣನ ವಿರುದ್ಧ ದಂಗೆ ಎದ್ದ. ಗೋವಿಂದ ಕಂಚಿ, ಗಂಗವಾಡಿ, ವೆಂಗಿ, ಮಾಳವ ಮೊದಲಾದ ರಾಜರುಗಳ ನೆರವನ್ನು ಯಾಚಿಸಿ ಧ್ರುವನೊಡನೆ ಯುದ್ಧಕ್ಕೆ ಸಿದ್ಧನಾದ. ಆದರೆ ರಾಷ್ಟ್ರಕೂಟ ವೈರಿಗಳತ್ತ ಇವನು ನೆರವಿಗೆ ಕೈಚಾಚಿದ್ದರಿಂದ ಇವನ<noinclude></noinclude> nro89shbdunxqrnxxb5auxr1ravmmgi ಪುಟ:Mysore-University-Encyclopaedia-Vol-6-Part-12.pdf/೨೧ 104 118549 314542 2026-05-01T09:29:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋವಿಂದಚಂದ್ರ-ಗೋವಿಂದನಹಳ್ಳಿ ಚಿತ್ರಭಾರತದ ಕಾವ್ಯವಸ್ತು ಮಹಾಭಾರತದ್ದೇ ಆಗಿದೆ. ಮೂವತ್ತು ಸಂಧಿಗಳಿಂದ ಕೂಡಿದ ಈ ಕೃತಿ ಭಕ್ತಿಪ್ರಧಾನವಾದುದು. ಕಾವ್ಯದ ಮೊದಲರ್ಧದಲ್ಲಿ ರಾಜಸೂಯಯಾಗ, ತಪ್ರಸಂಗ, ವನವಾಸಗಳ ಕಥಾನಿರೂಪ... 314542 proofread-page text/x-wiki <noinclude><pagequality level="1" user="Pragathi. BH" /></noinclude>ಗೋವಿಂದಚಂದ್ರ-ಗೋವಿಂದನಹಳ್ಳಿ ಚಿತ್ರಭಾರತದ ಕಾವ್ಯವಸ್ತು ಮಹಾಭಾರತದ್ದೇ ಆಗಿದೆ. ಮೂವತ್ತು ಸಂಧಿಗಳಿಂದ ಕೂಡಿದ ಈ ಕೃತಿ ಭಕ್ತಿಪ್ರಧಾನವಾದುದು. ಕಾವ್ಯದ ಮೊದಲರ್ಧದಲ್ಲಿ ರಾಜಸೂಯಯಾಗ, ತಪ್ರಸಂಗ, ವನವಾಸಗಳ ಕಥಾನಿರೂಪಣೆಯಿದೆ. ಉಳಿದರ್ಧ ವತ್ಸಲಾಹರಣಕ್ಕೆ ಮೀಸಲಾಗಿದೆ. ಮರಾಠಿಭಾಷೆಯಲ್ಲಿ ಈ ಕಥೆ ಜನಪ್ರಿಯವಾಗಿರುವುದನ್ನು ಗಮನಿಸಿ ಕನ್ನಡದಲ್ಲಿ ತಾನು ರಚಿಸಿರುವುದಾಗಿ ಕವಿ ಹೇಳುತ್ತಾನೆ. ಸಾರಮಿದು ಹರಿಕಥಾಮೃತಂ ಎಂಬ ಮಾತು ಈತನ ಕುಮಾರವ್ಯಾಸ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಚಿತ್ರಕವಿತ್ವದ ಚಮತ್ಕಾರ ಇದರಲ್ಲಿ ವಿಶೇಷವಾಗಿ ಕಂಡುಬರುವುದರಿಂದ ಈ ಕೃತಿಗೆ ಚಿತ್ತಭಾರತವೆಂಬ ಹೆಸರು ಸೂಕ್ತವಾಗಿದೆ. ನಂದಿಮಹಾತ್ಮ ಈತನ ಪರಿಪಕ್ವ ಕೃತಿ, ವಾರ್ಧಕ ಷಟ್ನದಿಯಲ್ಲಿ ರಚಿತವಾಗಿರುವ ಈ ಕೃತಿ 50 ಸಂಧಿಗಳಷ್ಟು ದೀರ್ಘವಾಗಿದೆ. ಇದರ ಕಥಾವಸ್ತುವನ್ನು ಸೂತಪುರಾಣದಿಂದ ಆಯ್ದುಕೊಳ್ಳಲಾಗಿದೆ. ಪಾರ್ವತಿಯನ್ನು ಒಡೋಲಗಕ್ಕೆ ಕರೆತರುವಂತೆ ಶಿವನಿಂದ ನಂದಿಗೆ ಅಪ್ಪಣೆಯಾಗುತ್ತದೆ. ನಂದಿ ಇಂದುಧರನ ರೂಪದಿಂದ ಪಾರ್ವತಿಯನ್ನು ಕರೆತರಲು ಹೋಗುತ್ತಾನೆ. ನಂದಿಯನ್ನು ಪಾರ್ವತಿ ಪರಶಿವನೆಂದೇ ಬಗೆದು ಸನ್ಮಾನಿಸುತ್ತಾಳೆ. ಈ ಆಚಾತುರ್ಯಕ್ಕಾಗಿ ಪಶ್ಚಾತಾಪಗೊಂಡ ನಂದಿ ಪ್ರಾಯವಾಗಿ ತಪಸ್ಸು ಮಾಡಲು ತೀರ್ಮಾನಿಸುತ್ತಾನೆ. ತನ್ನ ತಪಸ್ಸಿಗೆ ತಕ್ಕ ಸ್ಥಳವಾವುದೆಂದು ಗಣನಾಥ ಕೂಷ್ಮಾಂಡನನ್ನು ಕೇಳಲು ಆತ ಶ್ರೀಶೈಲ, ಕೇದಾರ, ವಾರಾಣಸಿ, ಕಂಚಿ ಮೊದಲಾದ ಶೈವಕ್ಷೇತ್ರಗಳ ಮಹಿಮೆಯನ್ನು ನಿರೂಪಿಸುತ್ತಾನೆ. ಈ ಕವಿ ತನ್ನ ಕಾವ್ಯದ ಬಗ್ಗೆ ಎಳೆ ನೀರೊಳೆಯ ತವರಾಜ ಬೆರೆದಂದದಿಂ', 'ಸುಳಿದ ರಸಗಂಧಿವಾಳೆಯೊಳು ಜೇನ್ದ್ರಳೆದಂತೆ', 'ಆನೆ ಹೋದುದೇ ಬೀದಿಯಲ್ಲವೆ ಜಗದೊಳು'- ಎಂದು ಹೇಳಿಕೊಂಡಿದ್ದರೂ ಆ ಮಾತುಗಳು ಕೇವಲ ಆತ್ಮಪ್ರಶಂಸೆಯಾಗಿ ಮಾತ್ರ ಉಳಿಯುತ್ತವೆ. ಕುಮಾರವ್ಯಾಸ ಲಕ್ಷ್ಮೀಶರ ಆದರ್ಶ ಈತನ ಕಾವ್ಯದಲ್ಲಿ ಕಂಡುಬಂದರೂ ಅವರ ಪ್ರತಿಭೆಯ ವೈಶಾಲ್ಯವಾಗಲೀ ಔನ್ನತ್ಯವಾಗಲೀ ಇಲ್ಲಿಲ್ಲ. (20.20.20.20.) ಗೋವಿಂದಚಂದ್ರ : ಗಾಹಾಲ ಮನೆತನದ ಒಬ್ಬ ಪ್ರಮುಖ ದೊರೆ. ಈತ 1114-54 ರವರೆಗೆ ಆಳಿದನೆಂದು ಹೇಳಬಹುದಾಗಿದೆ. ತನ್ನ ತಂದೆಯ ಕಾಲದಲ್ಲೇ ವಾರಾಣಸಿಯಲ್ಲಿ ಈತ ಯುವರಾಜನಾಗಿ ಆಳುತ್ತಿದ್ದ. ಮುಮ್ಮಡಿ ಅಲಾ-ಉದ್-ದೌಲ ಮಸೂದ್ ಹಿಂದುಸ್ಥಾನದ ಮೇಲೆ ದಂಡೆತ್ತಿ ಬಂದಾಗ ಕನೌಜಿನಲ್ಲಿ ಆಳುತ್ತಿದ್ದ ಗಾಹಾಲ ರಾಜನಾದ ಮದನಚಂದ್ರನನ್ನು ಸೆರೆಹಿಡಿದನೆಂದು ಮಹಮ್ಮದೀಯರ ಗ್ರಂಥಗಳು ವರ್ಣಿಸುತ್ತವೆ. ಅನಂತರ ಆ ಸೈನ್ಯ ವಾರಾಣಸಿಯ ಕಡೆಗೆ ಹೊರಟಿತು. ಅಲ್ಲಿ ಆಳುತ್ತಿದ್ದ ಗಾಹಾಲ ಯುವರಾಜ ಗೋವಿಂದಚಂದ್ರ ಮುಸ್ಲಿಂ ಸೈನ್ಯದ ವಿರುದ್ಧ ಹೋರಾಡಿ, ತನ್ನ ತಂದೆಯನ್ನು ಸೆರೆಯಿಂದ ಬಿಡಿಸಿ, ಮಹಮ್ಮದೀಯರ ಸೈನ್ಯವನ್ನು ಹೊಡೆದೋಡಿಸಿದ. ಗೋವಿಂದಚಂದ್ರ ಹರಿಯ ಅವತಾರವೆಂದೂ ವಾರಾಣಸಿಯನ್ನು ಮಹಮ್ಮದೀಯರ ದಾಳಿಯಿಂದ ರಕ್ಷಿಸಲು ಅವನು ಬಂದನೆಂದೂ ಗೋವಿಂದಚಂದ್ರನ ರಾಣಿ ಕುಮಾರದೇವಿಯ ಸಾರನಾಥ ಶಾಸನದಿಂದ ತಿಳಿದುಬರುತ್ತದೆ. ಗೋವಿಂದಚಂದ್ರ ತ್ರಿಪುರಿಯ ಕಳಚುರಿಗಳನ್ನು ಸೋಲಿಸಿ ಅವರ ಅಧೀನದಲ್ಲಿದ್ದ ರಾಜ್ಯವನ್ನೆಲ್ಲ ತನ್ನ ವಶಪಡಿಸಿಕೊಂಡ. ಕಳಚುರಿ ರಾಜ ಯಶಃಕರ್ಣ ಶೈವಗುರುವಾದ ರುದ್ರಶಿವನಿಗೆ ನೀಡಿದ್ದ ದತ್ತಿಯನ್ನು ಗೋವಿಂದಚಂದ್ರ ಪುನಃ ಖಾಯಂಗೊಳಿಸಿದ. ಅಲ್ಲಿಯವರೆಗೆ ಕಳಚುರಿ ರಾಜಮನೆತನ ಉತ್ತರ ಭಾರತದ ಸಾರ್ವಭೌಮತ್ವವನ್ನು ಪಡೆದಿತ್ತು. ಆಗ ಈ ಅಧಿಕಾರ ಗೋವಿಂದಚಂದ್ರನಿಗೆ ವರ್ಗವಾಯಿತು. ಗೋವಿಂದಚಂದ್ರ ಅಶ್ವಪತಿ- ಗಜಪತಿ- ನರಪತಿ ರಾಜಾಯಾಧಿಪತಿ ಎಂಬ ಬಿರುದು ಧರಿಸಿದ. ಇದನ್ನು ಮೊತ್ತಮೊದಲಿಗೆ ಕಳಚುರಿ ರಾಜ ಲಕ್ಷ್ಮೀಕರ್ಣ ಹೊಂದಿದ್ದ. ವಿ. ವಿ. ಮಿರಾಶಿಯವರ ಪ್ರಕಾರ ಈ ಬಿರುದು ಗೂರ್ಜರ ಪ್ರತೀಹಾರ ಕಳಿಂಗ ಗಂಗ ಮತ್ತು ಬಂಗಾಲದ ಮೇಲೆ ಗೋವಿಂದಚಂದ್ರನ ಪರಮಾಧಿಕಾರವನ್ನು ಸಾರುತ್ತದೆ. ಕಳಚುರಿಗಳೇ ಅಲ್ಲದೆ ಗೋವಿಂದಚಂದ ಇತರ ರಾಜ್ಯಗಳ ವಿರುದ್ಧವಾಗಿcabu ಅನೇಕ ಯುದ್ಧಗಳನ್ನು ಮಾಡಿದ. 1143 ರಲ್ಲಿ ಬಂಗಾಲದ ರಾಜನಾದ ಮದನಪಾಲನಿಂದ ಬಿಹಾರದ ಮಾಂಫೀರ್ ವರೆಗೆ ಎಲ್ಲ ಪ್ರಾಂತಗಳನ್ನೂ ಗೆದ್ದುಕೊಂಡ. ಆದರೆ ತನ್ನ ಕೊನೆಯ ದಿನಗಳಲ್ಲಿ ಮಾಂಘೀರನ್ನು ಪಾಲರಾಜನಿಗೆ ಬಿಟ್ಟುಕೊಡಬೇಕಾಯಿತು. ಗೋವಿಂದಚಂದ್ರ ಪೂರ್ವ ಮಾಳವವನ್ನೂ ಗೆದ್ದುಕೊಂಡನೆಂದು ತಿಳಿದುಬರುತ್ತದೆ. ಪ್ರಾಕೃತ - ಪೈಂಗಾಲಮ್' ಗ್ರಂಥ ಗೋವಿಂದಚಂದ್ರನ ಅನೇಕ ಯುದ್ಧಗಳನ್ನು ವಿವರಿಸುತ್ತದೆ. ಈತ ಕಳಿಂಗದ ರಾಜನಾದ ಅನಂತವರ್ಮನ ಮೇಲೂ ಮಿಥಿಲೆಯ ನಾನ್ಯದೇವನ ಮೇಲೂ ಯುದ್ಧ ಮಾಡಿದನೆಂದು ಈ ಗ್ರಂಥ ವಿವರಿಸುತ್ತದೆ. ಅಲ್ಲದೆ ಕಾಕತೀಯ, 35ಾಂಕ, ಮುತ್ತು ಸಂಕ್ಯರ ಮೇಲೂ ಯುದ್ಧ ಮಾಡಿದನೆಂದು ತಿಳಿದುಬರುತ್ತದೆ. ಗೋವಿಂದಚಂದ್ರ ಕಾಶ್ಮೀರದ ರಾಜನಾದ ಜಯಸಿಂಹನ ಆಸ್ಥಾನಕ್ಕೆ ರಾಯಭಾರಿ ಯನ್ನಾಗಿ ಸುಹಲನನ್ನು ಕಳುಹಿಸಿಕೊಟ್ಟ ಚೋಳರ ರಾಜಧಾನಿಯಾಗಿದ್ದ ಗಂಗೈಕೊಂಡ ಚೋಳಪುರದಲ್ಲಿ ಸಿಕ್ಕಿರುವ ಒಂದು ಅಪೂರ್ಣ ಮತ್ತು ಅಪೂರ್ವ ಶಾಸನ ಚೋಳರಿಗೂ ಗಾಹಾಲರಿಗೂ ಇದ್ದ ಸಂಬಂಧವನ್ನು ವಿವರಿಸುತ್ತದೆ. ಇದು ಸು. 1111ರ ಶಾಸನ. ಇದರಲ್ಲಿ ಗಾಹದ್ವಾಲ ವಂಶಾವಳಿ ಯಶೋವಿಗ್ರಹನಿಂದ ಹಿಡಿದು ಗೋವಿಂದಚಂದ್ರನವರೆಗೆ ತಿಳಿದುಬರುತ್ತದೆ. ಈ ಶಾಸನವನ್ನು ಚೋಳ ರಾಜನನ್ನು ವಿವಾಹವಾಗಿದ್ದ ಗಾಹಾಲ ರಾಜಕುಮಾರಿ ಹೊರಡಿಸಿರಬಹುದೆಂದೂ ಯಾವುದೋ ಒಂದು ದತ್ತಿಯನ್ನು ಕೊಡುವ ಸಮಯದಲ್ಲಿ ತನ್ನ ಮನೆತನದ ವಂಶಾವಳಿಯನ್ನು ಕೆತ್ತಿಸಿರಬಹುದೆಂದೂ ವಿದ್ವಾಂಸರು ಗೋವಿಂದಚಂದ್ರ ಕಳಚುರಿ ನಾಣ್ಯಗಳ ಮಾದರಿಯ ಹೊಸ ಚಿನ್ನ, ಬೆಳ್ಳಿ ಮತ್ತು ತಾಮ್ರ ನಾಣ್ಯಗಳನ್ನು ಅಚ್ಚು ಹಾಕಿಸಿದ. ಈತ ಯುದ್ಧಕುಶಲಿ ಮತ್ತು ರಾಜ ತಂತ್ರನಿಮಣ ಮಾತ್ರವೇ ಅಲ್ಲ : ಸಾಹಿತ್ಯದಲ್ಲೂ ಅವರು ಹೊಂದಿದ್ದ. ಹಿಕ್ಕೆ ಪ್ರೋತ್ಸಾಹ ನೀಡಿದ ಗೋವಿಂದಚಂದ್ರನನ್ನು ವಿವಿಧ ವಿದ್ಯಾವಿಚಾರವಾಚಸ್ಪತಿ ಎಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಈತನ ಮಂತ್ರಿಯಾಗಿದ್ದ ಲಕ್ಷ್ಮೀಧರ, ಕೃತ್ಯಕಲ್ಪತರು ಎಂಬ ಗ್ರಂಥವನ್ನು (ಎಸ್ ಎಚ್‌ ಐ .) ಗೋವಿಂದಚಂದ್ರನ ಆಜ್ಞೆಯ ಮೇರೆಗೆ ರಚಿಸಿದ. ಗೋವಿಂದ ದೀಕ್ಷಿತ : 1554-1626. ಪ್ರಸಿದ್ಧ ಸಂಗೀತಗಾರ ಮತ್ತು ಕವಿ. ಅಯ್ಯನ ಎಂಬ ಇನ್ನೊಂದು ಹೆಸರೂ ಉಂಟು. ತಂಜಾವೂರಿನ ಅಚ್ಯುತಯ್ಯ ಮತ್ತು ರಘುನಾಥನಾಯಕ ಅರಸರ ಕಾಲದಲ್ಲಿ ಪ್ರಧಾನಿಯಾಗಿದ್ದ. ಕಾವೇರೀ ತೀರದ ಪಟೇಶ್ವರಮ್ ಈತನ ಮೂಲಸ್ಥಾನ. ಜಾತಿಯಿಂದ ಈತ ಕರ್ನಾಟಕ ಬ್ರಾಹ್ಮಣ. ಹೆಂಡತಿ ನಾಗಂಬಾ. ಈ ದಂಪತಿಗಳ ಶಿಲಾಪ್ರತಿಮೆಯನ್ನು ಪಟೇಶ್ವರಮ್ ದೇವಸ್ಥಾನದಲ್ಲಿ ಈಗಲೂ ಕಾಣಬಹುದು. ಗೋವಿಂದ ದೀಕ್ಷಿತನ ಹರಿವಂಶಸಾರಚರಿತ್ರಮ್' ಎಂಬ ಸಂಸ್ಕೃತ ಕೃತಿ ಮೂರು ಸಂಪುಟಗಳಲ್ಲಿದೆ. ಈತನ ಸನ್ನಿ ಅಪ್ಪಯ್ಯ ದೀಕ್ಷಿತ ಈ ಗ್ರಂದಕ್ಕೆ ಬೇಕ ಬರೆದಿದ್ದಾನೆ. ಸಂಗೀತಸುಧಾನಿಧಿ ಈತನ ಪದ್ಯಗಳ ಸಂಕಲನ. ಇದಲ್ಲದೆ ಈತ ವೇದಾಂತ, ಧರ್ಮ, ಶಿಲ್ಪ, ಸಂಗೀತಶಾಸ್ತ್ರಗಳನ್ನು ಬರಿದು ಅನೇಕ ಗಂಥಗಳನ್ನು ಬರೆದಿದ್ದಾನೆ. ಇಪ್ಪತ್ತು ನಾಲ್ಕು ಪಟ್ಟಿಗಳುಳ್ಳ ಸುಪ್ರಸಿದ್ಧ ತಂಜಾವೂರು ವೀಣೆಯನ್ನು ತಯಾರಿಸಿದವನೀತ. ಚೂಡಾಮಣಿ ಈತನಿಗೆ ಅದೈತ ವಿದ್ಯೆ ನೀಡಿದ ಗುರು. ಧಾರ್ಮಿಕ ಮನೋಧರ್ಮದ ಪರೋಪಕಾರಿ ಬ್ರಾಹ್ಮಣನಾದ್ದರಿಂದ ಈತ ಅನೇಕ ಯಜ್ಞ ಮಾಡಿದನಲ್ಲದೆ ವಿಪುಲವಾಗಿ ದಾನಧರ್ಮ ಮಾಡಿದ. ಕೆರೆಕಟ್ಟೆ ಕಟ್ಟಿಸಿದ, ತಿರುವಾಯೂರಿನಲ್ಲಿ ಸಂಸ್ಕೃತ ವಿದ್ಯಾಲಯ ತೆರೆದ, ಕುಂಭಕೋಣದ ಮಹಾಮಖಂ ಕೆರೆ ದಂಡೆಯ ಸುತ್ತ ಹದಿನಾರು ಲಿಂಗಗಳನ್ನು ಸ್ಥಾಪಿಸಿದ. ಈತ ಕಟ್ಟಿಸಿದ ತಂಜಾವೂರಿನ ಏಕಾದಶೀ ಅಗ್ರಹಾರ ಈಗಲೂ ಪ್ರಸಿದ್ಧವಾಗಿದೆ. ಗೋವಿಂದನಹಳ್ಳಿ : ಕಂಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ, ಕಿಕ್ಕೇರಿಯ ಈಶಾನ್ಯಕ್ಕೆ, ಅದರಿಂದ 6.5 ಕಿಮೀ ದೂರದಲ್ಲಿರುವ ಒಂದು ಹಳ್ಳಿ ಇಲ್ಲಿರುವ ಹೊಯ್ಸಳ ಶೈಲಿಯ ಪಂಚಲಿಂಗ ದೇವಾಲಯದಿಂದಾಗಿ ಇದು ಪ್ರಸಿದ್ಧ ವಾಗಿದೆ. 42 ಮೀ ಉದ್ದ, 13.5 ಮೀ ಅಗಲ ಇರುವ ದೇವಾಲಯವಿದು. ಪೂರ್ವ ದಿಕ್ಕಿನಲ್ಲಿರುವ ಮುಖಮಂಟಪ ಮತ್ತು ನಂದಿಮಂಟಪವನ್ನೂ ಸೇರಿಸಿಕೊಂಡರೆ ಇದರ ಮಂಚಲಿಂಗೇಶ್ವರ ದೇವಾಲಯ, ಗೋವಿಂದನ ಹಳ್ಳಿ ಅಗಲ 19 ಮೀ. ಪೂರ್ವದಿಕ್ಕಿಗೆ ಮುಖ ಮಾಡಿರುವ ಈ ದೇವಾಲಯದಲ್ಲಿ ಕಲ್ಲಿನ ಗೋಪುರಗಳಿರುವ ಐದು ಒಳಗೋಡೆಗಳು ಸಾಲಾಗಿವೆ. ಪೂರ್ವದಲ್ಲಿ ದ್ವಾರಪಾಲಕರಿಂದ ಕೂಡಿದ ಎರಡು ದ್ವಾರಗಳುಂಟು. ಇವು ದಕ್ಷಿಣದ ಕಡೆಯಿಂದ 2 ಮತ್ತು 3ನೆಯ ಒಳ ಗುಡಿಗಳ ಎದುರಿಗೆ ಇವೆ. ಇವುಗಳ ಮುಂದೆ ಚಾವಣಿಯಿಂದ ಕೂಡಿದ ಮುಖಮಂಟಪವೂ<noinclude></noinclude> bd5u54ihqop2n77q19f3cd4mj0vfbcl ಪುಟ:Mysore-University-Encyclopaedia-Vol-6-Part-12.pdf/೨೨ 104 118550 314544 2026-05-01T09:29:30Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋವಿಂದ ಸಂತ-ಗೋವಿಂದ ಒಳ್ಳೆ, ಪಿ. ಇದಕ್ಕೆ ಸೇರಿದಂತೆ ನಂದಿಮಂಟಪವೂ ಇವೆ. ಈ ಮಂಟಪಗಳಿಗೆ ಉತ್ತರದಲ್ಲೂ ದಕ್ಷಿಣದಲ್ಲೂ ದ್ವಾರಗಳುಂಟು. ಪ್ರತಿಯೊಂದು ಗುಡಿಗೂ ಸುಕನಾಸಿ ಮತ್ತು ಗರ್ಭಗೃಹ ಇವೆ. ಸುಕನಾಸಿಯ ಬಾಗಿಲುಗಳ ಕೆತ್... 314544 proofread-page text/x-wiki <noinclude><pagequality level="1" user="Pragathi. BH" /></noinclude>ಗೋವಿಂದ ಸಂತ-ಗೋವಿಂದ ಒಳ್ಳೆ, ಪಿ. ಇದಕ್ಕೆ ಸೇರಿದಂತೆ ನಂದಿಮಂಟಪವೂ ಇವೆ. ಈ ಮಂಟಪಗಳಿಗೆ ಉತ್ತರದಲ್ಲೂ ದಕ್ಷಿಣದಲ್ಲೂ ದ್ವಾರಗಳುಂಟು. ಪ್ರತಿಯೊಂದು ಗುಡಿಗೂ ಸುಕನಾಸಿ ಮತ್ತು ಗರ್ಭಗೃಹ ಇವೆ. ಸುಕನಾಸಿಯ ಬಾಗಿಲುಗಳ ಕೆತ್ತನೆ ಬಹು ಸುಂದರವಾಗಿದೆ. ಬಾಗಿಲುವಾಡದ ಮೇಲೆ ಉಮಾಮಹೇಶ್ವರನ ಚಿತ್ರ ಕೆತ್ತಲಾಗಿದೆ. 36 ಮೀ ಉದ್ದ, 6 ಮೀ ಅಗಲ ಇರುವ, 18 ಅಂಕಣಗಳ, 17 ಕಂಬಗಳ, ಮೂರು ಸಾಲುಗಳಿಂದ ಕೂಡಿದ ಆಯಕಾರದ ವಿಶಾಲ ಅಂಗಳವೊಂದಿದೆ. ಇದರ ಮಧ್ಯೆ ಹೆಚ್ಚಿನ ಕಂಬವೊಂದಿದೆ. ಮುಂದೆ ಚಾಚಿರುವ ತೊಲೆಯೊಂದಕ್ಕೆ ಆಸರೆಯಾಗಿ ಇದನ್ನು ನಿಲ್ಲಿಸಲಾಗಿದೆ. ಈ ಅಂಗಳದ ಪೂರ್ವದ ಗೋಡೆ ಮತ್ತು ಅದಕ್ಕಂಟಿದಂತಿರುವ ಗೋಡೆಗಳಲ್ಲಿ ಹೊರಾಂಗಣದ ವರೆಗೆ ರಂಧ್ರಗಳನ್ನು ಕೊರೆಯಲಾಗಿದೆ. ಒಳಗಿನ ಚಿಕ್ಕ ಗುಡಿಗಳ ಎರಡೂ ಪಕ್ಕಗಳಲ್ಲಿಯೂ ಸುಂದರವಾಗಿ ಕೆತ್ತಲಾಗಿರುವ ಗೂಡುಗಳಿದ್ದು ಒಂದರಲ್ಲಿ ಗಣಪತಿಯ ವಿಗ್ರಹವನ್ನೂ ಮತ್ತೊಂದರಲ್ಲಿ ಮಹಿಷಾಸುರಮರ್ದಿನಿಯ ವಿಗ್ರಹವನ್ನೂ ಇಡಲಾಗಿದೆ. ದಕ್ಷಿಣದ ಕಡೆಯಿಂದ ಐದನೆಯ ಗುಡಿಯ ಗೋಡೆಯ ಮೇಲಿನ ಗೂಡೊಂದರಲ್ಲಿದ್ದ ವಿಗ್ರಹ ಬದಲಾಗಿರುವುದಾಗಿ ತಿಳಿದುಬರುತ್ತದೆ. ಈಗ ಅದರ ಜಾಗದಲ್ಲಿ ಕುಳಿತ ಭಂಗಿಯ ಸರಸ್ವತಿಯ ವಿಗ್ರಹವನ್ನಿಡಲಾಗಿದೆ. ಅಲ್ಲಿದ್ದ ಮಹಿಷಾಸುರಮರ್ದಿನಿಯ ವಿಗ್ರಹವನ್ನು ಬೇರೆ ಕಡೆಗೆ ಸಾಗಿಸಲಾಗಿದೆಯೆಂದು ತಿಳಿದುಬರುತ್ತದೆ. ಇವಲ್ಲದೆ ಸುಬ್ರಹ್ಮಣ್ಯ, ಭೈರವ ಮುಂತಾದ ವಿಗ್ರಹಗಳು ಇಲ್ಲಿಯ ಗೂಡುಗಳಲ್ಲಿವೆ. ದಕ್ಷಿಣದ ಗೋಡೆಗೆ ಅಂಟಿದಂತಿರುವ ಒಂದು ಗೂಡಿನಲ್ಲಿ ವೀರಭದ್ರ ಮತ್ತು ಸಪ್ತಮಾತೃಕಾ ವಿಗ್ರಹಗಳಿವೆ. ಗುಡಿಗಳ ಮಧ್ಯದಲ್ಲಿ ಸರಸ್ವತಿ ಮತ್ತು ಸಪ್ತಮಾತೃಕೆಯರ ಎರಡು ಸುಂದರವಾದ ವಿಗ್ರಹಗಳೂ ಉಮಾಮಹೇಶ್ವರ ವಿಗ್ರಹವೂ ಇವೆ. ಎರಡು ಒಳಗುಡಿಗಳನ್ನುಳಿದು ಮಿಕ್ಕೆಲ್ಲ ಗುಡಿಗಳ ಮುಂದೆ ಮೂರನೆಯ ಅಂಕಣದಲ್ಲಿ ನಂದಿ ವಿಗ್ರಹಗಳಿವೆ. ಎರಡರಲ್ಲಿ ಮಾತ್ರ ಇವು ಗುಡಿಯ ಮುಂದಿನ ನಂದಿಮಂಟಪಗಳಲ್ಲಿವೆ. ಅಂಗಳದ ಮೇಲ್ವಾವಣಿಯಲ್ಲಿ ತಾವರೆ ಮೊಗ್ಗುಗಳನ್ನೂ ಅರಳಿದ ತಾವರೆಗಳನ್ನೂ ಕೆತ್ತಲಾಗಿದೆ. ದೇವಾಲಯದ ಮುಖಮಂಟಪ ಮತ್ತು ನಂದಿಮಂಟಪಗಳ ಮೇಲ್ದಾವಣಿಯಲ್ಲೂ ತಾವರೆಯ ಮೊಗ್ಗುಗಳನ್ನು ಕೊರೆಯಲಾಗಿದೆ. ಹೊರಗೋಡೆಯ ಮೇಲಿನ ಶಿಲ್ಪ ಕಿಕ್ಕೇರಿಯ ಬ್ರಹ್ಮಶ್ವರ ದೇವಾಲಯವನ್ನೇ ಹೋಲುತ್ತದೆ ಈ ದೇವಾಲಯದ ಅನೇಕ ವಿಗ್ರಹಗಳು ಒಡೆದುಹೋಗಿವೆ. ಗೋಡೆಯ ಮೇಲಿನ ಶಿಲ್ಪಗಳಿಗೆ ಸುಣ್ಣ ಬಳಿದು ಅವುಗಳ ಅಂದವೇ ಹಾಳಾಗಿದೆ. ಈ ಶಿಲ್ಪಗಳನ್ನು ಬಹು ಸುಂದರವಾಗಿ ಕೆತ್ತಲಾಗಿದೆಯಾದರೂ ಹಳೆಬೀಡು ಮತ್ತಿತರ ಹೊಯ್ಸಳ ದೇವಾಲಯಗಳಲ್ಲಿರುವಂತೆ ಸಾಲುಸಾಲಾಗಿ ಅವನ್ನು ಕಡೆದಿಲ್ಲ. ಆದರೆ ಕಿಕ್ಕೇರಿಯಲ್ಲಿರು ವಂತೆ ಅಳತೆಗೆ ಸರಿಯಾಗಿ ಸ್ಥಳ ಬಿಟ್ಟು ಕೆತ್ತಲಾಗಿದೆ. ಪೂರ್ವದಿಕ್ಕಿನ ಹೊರಗೋಡೆಯ ದಕ್ಷಿಣದ ತುದಿಯಲ್ಲಿ ಒಂದು ಸುಂದರವಾದ ಗಣಪತಿಯ ವಿಗ್ರಹವಿದೆ. ಉತ್ತರದ ಕೊನೆಯಲ್ಲಿ ಅಂಥದೇ ಮಹಿಷಾಸುರಮರ್ದಿನಿಯ ಶಿಲ್ಪವಿದೆ. ಗಣಪತಿಗೂ ಮೊದಲನೆಯ ಮುಖಮಂಟಪ ಮಧ್ಯೆ 12 ಎಸ್ತುವಿನ ಶಿಲ್ಪಗಳಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪದ ಕೆಳಗೂ ಆಯಾ ಶಿಲ್ಪದ ಹೆಸರು ಬರೆಯಲಾಗಿದೆ. ಪ್ರತಿ ಎರಡು ವಿಷ್ಣು ವಿಗ್ರಹಗಳ ಮಧ್ಯೆ ಕೈ ಮುಗಿದು ನಿಂತಿರುವ ಗರುಡ ಶಿಲ್ಪವುಂಟು. ಅದರ ಹಿಂದೆ ಅನೇಕ ಸ್ತ್ರೀ ಶಿಲ್ಪಗಳನ್ನು ಕೆತ್ತಲಾಗಿದೆ. ಮೊದಲನೆಯ ಮತ್ತು ಎರಡನೆಯ ಮುಖಮಂಟಪದ ಮಧ್ಯೆ ವಿಷ್ಣುವಿನ ಹತ್ತು ಅವತಾರಗಳನ್ನು ಕೆತ್ತಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಭಾಗದ ಗೋಡೆ ಮತ್ತು ಪಶ್ಚಿಮದ ಗೋಡೆಯ ಅನೇಕ ಭಾಗಗಳ ಕೆತ್ತನೆ ಪೂರ್ಣವಾಗದಿರುವುದು. ಮೊದಲನೆಯ ಗುಡಿಯ ದಕ್ಷಿಣ ಗೋಡೆಯೂ ಸೇರಿದಂತೆ ದಕ್ಷಿಣ ಗೋಡೆಯ ಪೂರ್ವದ ಕೊನೆಯಿಂದ ಪರವಾಸುದೇವ, ಚತುರ್ಬಾಹುಗಳುಳ್ಳ ನಿಂತ ಭಂಗಿಯಲ್ಲಿರುವ ಸರಸ್ವತಿ, ಐರಾವತರೂಡರಾದ ಇಂದ್ರ ಮತ್ತು ಶಚಿ, ಲಕ್ಷ್ಮೀನಾರಾಯಣರನ್ನು ಹೊತ್ತ ಗರುಡ, ವಾಮನನಿಗೆ ದಾನ ಕೊಡುತ್ತಿರುವ ಬಲಿ ಮುಂತಾದ ಶಿಲ್ಪಗಳಿವೆ. ಅರ್ಜುನ ಮತ್ಸಕ್ಕೆ ಗಂಡಿದರಿಂುತ್ತಿರುವ ಕವನ ಇಲ್ಲಿದೆ. ಕೃಷ್ಣರಾಜಪೇಟೆ 63ನೆಯ ಶಾಸನ ಈ ದೇವಾಲಯದಲ್ಲಿದೆ. ಇದು ದೇವಾಲಯದ ನಿರ್ಮಾಣದ ಬಗ್ಗೆ ಯಾವ ಸುಳಿವನ್ನೂ ನೀಡುವುದಿಲ್ಲವಾದರೂ ಇದು ನಿರ್ಮಾಣವಾದ ಕಾಲವನ್ನು ಊಹಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಹೊಯ್ಸಳ ದೊರೆಯ ದಂಡನಾಯಕರಿಬ್ಬರು, 1237ರಲ್ಲಿ ಬ್ರಾಹ್ಮಣರಿಗೆ ದತ್ತಿ ಬಿಟ್ಟ ವಿಷಯ ಹೇಳಲಾಗಿದೆ. ಈ ದೇವಾಲಯದ ಮುಖಮಂಟಪಗಳಲ್ಲಿರುವ ಎರಡು ದ್ವಾರಪಾಲಕ ಶಿಲ್ಪಗಳ ಪೀಠಗಳ ಮೇಲೆ ಅವನ್ನು ಕೆತ್ತಿದವನು ಮಲ್ಲಿತಮ್ಮ ಎಂದು ಬರೆಯಲಾಗಿದೆ. 1249ರಲ್ಲಿ ನುಗ್ಗೇಹಳ್ಳಿಯಲ್ಲಿ ಮತ್ತು 1268ರಲ್ಲಿ ಸೋಮನಾಥಪುರದಲ್ಲಿ ದೇವಾಲಯಗಳ ನಿರ್ಮಾಣಕಾರ್ಯದಲ್ಲಿ ನಿರತನಾಗಿದ್ದವನೀತ. ಆದ್ದರಿಂದ ಈ ದೇವಾಲಯ 13ನೆಯ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣವಾಗಿರಬೇಕು. ಮೇಲಿನ ಶಾಸನ ಸೋಮೇಶ್ವರನ ಆಳ್ವಿಕೆಯ ಕಾಲದ್ದು ಎಂಬುದರಲ್ಲಿ ಸಂದೇಹವಿಲ್ಲ. ಗೋವಿಂದನಹಳ್ಳಿಯ ಈ ದೇವಾಲಯ ಹೊಯ್ಸಳ ಕಲಾಮಾದರಿಯ ಒಂದು ಅತ್ಯಪೂರ್ವ ಕುರುಹಾಗಿ ಉಳಿದಿದೆ. ಇದರಂಥದ ಮತ್ತೊಂದು ದೇವಾಲಯ ಇದೇ ತಾಲ್ಲೂಕಿನ ಅಘಲಯದ ಮಲ್ಲೇಶ್ವರ ದೇವಾಲಯ ಎಂದು ತಿಳಿದುಬರುತ್ತದೆ. ಗೋವಿಂದನಹಳ್ಳಿಯಲ್ಲಿ ಪಂಚಲಿಂಗ ದೇವಾಲಯವಲ್ಲದೆ ಹೊಯ್ಸಳ ಶೈಲಿಯ ಇನ್ನೆರಡು ದೇವಾಲಯಗಳಿವೆ. ಒಂದು ಶಿವಾಲಯ, ಇನ್ನೊಂದು ಗೋಪಾಲಕೃಷ್ಣನದು. ಸರಿಯಾದ ರಕ್ಷಣೆಯಿಲ್ಲದೆ ಇವೆರಡೂ ಹಾಳಾಗಿವೆ. ಈ ಎಲ್ಲ ದೇವಾಲಯಗಳನ್ನೂ ಸಮೀಕ್ಷಿಸಿದಾಗ, ಗೋವಿಂದನಹಳ್ಳಿ ಒಂದು ಕಾಲಕ್ಕೆ ಉಚ್ಛಾಯ ಸ್ಥಿತಿಯಲ್ಲಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತೆನಿಸುತ್ತದೆ. (ಎಚ್.ಕೆ.ಆರ್.ಜಿ) ಗೋವಿಂದ ಪಂತ : ಸು. 1710-61. ಮಹಾರಾಷ್ಟ್ರದ ಪೇಳ್ವೆ ರಾಜ್ಯದ ಒಬ್ಬ ಸರ್ದಾರ, ಈತನ ಮೂಲಸ್ಥಳ ರತ್ನಗಿರಿ ಜಿಲ್ಲೆಯ ನೇವರೆ. ಗೋವಿಂದ ಪಂತ ಆ ಊರಿನ ಕುಲಕರ್ಣಿ; ಜಾತಿಯಿಂದ ಕರಾಡ ಬ್ರಾಹ್ಮಣ. ಈತನ ಪೂರ್ಣ ಹೆಸರು ಗೋವಿಂದ ಬಲ್ಲಾಳ ಖರೆ. ಸಂತನಿಗೆ ಸಂಸಾರದಲ್ಲಿ ವಿಪತ್ತುಗಳೂ ಜಾತಿಯ ಜನರಿಂದ ಕಿರುಕುಳಗಳೂ ಉಂಟಾಗಲು ಈತ ತನ್ನ ಊರನ್ನು ಬಿಟ್ಟು ಪುಣೆಗೆ ಹೋದ. ಅಲ್ಲಿ ಈತ ಪೇಷ್ಟೆ ಬಾಜಿರಾಯನ ಮನೆಯಲ್ಲಿ ನೌಕರಿಯಲ್ಲಿದ್ದ. ಪಂತನ ಉತ್ತಮ ಗುಣಗಳಿಗೆ ಮೆಚ್ಚಿದ ಬಾಜಿರಾಯ ಅದೇ ತಾನೆ ತನ್ನ ರಾಜ್ಯಕ್ಕೆ ಸೇರಿದ ಬುಂದೇಲ್‌ಖಂಡ ಪ್ರಾಂತಕ್ಕೆ ಇವನನ್ನು ಕಾರಭಾರಿಯನ್ನಾಗಿ ನೇಮಿಸಿದ (1733). ಆಗ ಇವನಿಗೆ ಗೋವಿಂದ ಸಂತ ಬುಂದೇಲ್ ಎಂಬ ಹೆಸರು ಪ್ರಾಪ್ತವಾಯಿತು. ಈತ ತನ್ನ ಶೌರ್ಯ ಧೈರ್ಯಗಳಿಂದ, ಧೂರ್ತತೆಯಿಂದ ರಜಪೂತ ರಾಜರ ಮೇಲೆ ಮರಾಠರ ವರ್ಚಸ್ಸನ್ನು ಬೆಳೆಸಿದ. ಇದರಿಂದಾಗಿ ಈತ ಒಬ್ಬ ಪ್ರಬಲ ಹಾಗೂ ಪ್ರಮುಖ ಸರ್ದಾರನೆಂದೂ ಗಣಿಸಲ್ಪಟ್ಟ ಕುರಣ ನವಾಬನಿಂದ ಈತ ಗೆದ್ದ ಪ್ರಾಂತದಲ್ಲಿ ಸಾಗರ ಎಂಬ ದೊಡ್ಡ ಕೆರೆಯಿತ್ತು. ಅದರ ಹತ್ತಿರದಲ್ಲಿ ಅದೇ ಹೆಸರಿನ ಒಂದು ನಗರವನ್ನು ಕಟ್ಟಿ ಅದನ್ನು ತನ್ನ ಆಡಳಿತಕೇಂದ್ರವನ್ನಾಗಿ ಮಾಡಿಕೊಂಡ (1736-37). 1751ರಲ್ಲಿ ನಡೆದ ಫರೂಕಾಬಾದ್ ಸಮರದಲ್ಲಿ ರೋಹಿಲರನ್ನು ಸೋಲಿಸಿ ದಿಲ್ಲಿಯ ಮೊಗಲ್ ಬಾದಶಹನ ಮೇಲೆ ತಮ್ಮ ಪ್ರತಿಷ್ಠೆಯನ್ನು ಪಕಟಿಸಿದ ಮರಾಠಾ ಸರದಾರರಲ್ಲಿ ಗೋವಿಂದ ಪಂತನೂ ಒಬ್ಬ ಪಂತ ಬಕುಲ್ಲಾಖಾನ್‌ನನ್ನು ಸೋಲಿಸಿ ಸ್ಥಾನಭ್ರಷ್ಟನನ್ನಾಗಿ ಮಾಡಿ ಆತನ ಪ್ರಾಂತವನ್ನು ತನ್ನ ಸೀಮೆಗೆ ಸೇರಿಸಿದ. ಅನಂತರ ಅಂತರವೇದಿ ಪ್ರಾಂತವನ್ನು ಗೆದ್ದು ಇಟಾವಾ ಬಳಿಯಲ್ಲಿ ಘೋರ ಕದನ ನಡೆಸಿ 1756ರಲ್ಲಿ ಅಸ್ಕರ್ ಅಲಿ ಎಂಬ ಸರ್ದಾರನನ್ನು ಕೊಂದ (1756). 1760-61ರಲ್ಲಿ ನಡೆದ 3ನೆಯ ಪಾಣಿಪತ್ ಯುದ್ಧದಲ್ಲಿ ಈತ ಮಹಾನ್ ಶೌರ್ಯವನ್ನು ಪ್ರದರ್ಶಿಸಿದ. ಈತ ಅಹ್ಮದ್ ಷಾ ಅಬ್ದಾಲಿಯನ್ನು ಎದುರಿಸಿ ಅವನ ಸೈನ್ಯಕ್ಕೆ ಹೋಗುತ್ತಿದ್ದ ಸರಕುಗಳನ್ನು ದಾರಿಯಲ್ಲೇ ತಡೆಹಿಡಿದ. ಆದರೆ ಅಬ್ದಾಲಿ ಹೋಸ್ಕರನ ಬಾವುಟವೇ ಮುಂತಾದ ರಾಜ ಚಿಹ್ನೆಗಳನ್ನು ಬಳಸಿ ಬೇಟೆಯ ನಿಮಿತ್ತ ಹೊರಟಹಾಗೆ ಮಾಡಿ ಮೋಸದಿಂದ ಪಂತನನ್ನು ಕೊಂದ. ಈತನ ಸಾವಿನಿಂದ ಅಬ್ದಾಲಿಗೆ ಮುಂದಿನ ಯುದ್ಧ ಸುಗಮವಾಯಿತು. (ಎಸ್.ಎಸ್.ಜಿ.ಎ.) ಗೋವಿಂದ ಪಿಳ್ಳೆ, ಪಿ. : 1849-97. ಮಲಯಾಳ ಭಾಷಾಚರಿತ್ರಂ ಎನ್ನುವ ಗ್ರಂಥದ ಕರ್ತೃ, ತಿರುವನಂತಪುರದ ಶ್ರೀಕಂಠೇಶ್ವರ ಪ್ರದೇಶದ ಪಪ್ಪುಪಿಳ್ಳೆ ಈತನ ತಂದೆ. 1873ರಲ್ಲಿ ಬಿ.ಎ. ಪದವಿ ಪಡೆದು ತಿರುವನಂತಪುರದ ಒಂದು ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯನಾಗಿ ನೇಮಕಗೊಂಡ. ಒಂದು ವರ್ಷ ಕಳೆಯುವಷ್ಟರಲ್ಲಿ ಆಗಿನ ತಿರುವಾಂಕೂರು ಮಹಾರಾಜರಾಗಿದ್ದ ಆಯಿಲ್ಯ ತಿರುನಾಳರು ಈತನನ್ನು ತಮ್ಮ ಅರಮನೆಯ ಪ್ರಧಾನ ಕರಣಿಕನನ್ನಾಗಿ ನೇಮಿಸಿಕೊಂಡರು. ಹೀಗೆ ಅರಮನೆಯ ಪ್ರಧಾನಾಧಿಕಾರಿಯಾಗಿ ಪಿಳ್ಳೆ ಸ್ವಲ್ಪಕಾಲ ರಾಜರ ವಿಶೇಷ ಪ್ರೀತಿಗೆ ಪಾತ್ರನಾಗಿ ಸರ್ವಾಧಿಕಾರ್ಯಕ್ಕಾ‌ ಎಂದು ಸಾಕಷ್ಟು ಪ್ರಸಿದ್ಧನಾದ. ಆಯಿಲ್ಯ ತಿರುನಾಳ್ ಮಹಾರಾಜರು ದಿವಂಗತರಾದ (1880) ಬಳಿಕ ರಾಜ ಗದ್ದುಗೆಯನ್ನೇರಿದ ವಿಶಾಖ ತಿರುನಾಳ್ ಅದುವರೆಗೆ ರಾಜಾಶ್ರಿತರಾಗಿದ್ದ ಅಧಿಕಾರಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದರು. ಆ ಸಮೂಹದಲ್ಲಿ ಗೋವಿಂದ ಪಿಳ್ಳೆಯೂ ಒಬ್ಬ ಆ ಘಟನೆಯ ಅನಂತರ ಪಿಳ್ಳೆಯ ಆಸಕ್ತಿ ಮಲಯಾಳಂ ಸಾಹಿತ್ಯ ರಚನೆಯ ಕಡೆಗೆ ತಿರುಗಿತು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಮಲಯಾಳಂ ಭಾಷೆ ಮತ್ತು ಸಾಹಿತ್ಯಕ್ಕೆ ಒಂದು ಸಮಗ್ರ ಚರಿತ್ರೆಯನ್ನು ರಚಿಸಬೇಕೆಂದು ಯೋಚಿಸುತ್ತಿದ್ದ ಪಿಳ್ಳೆ ಆ ಯೋಜನೆಯ ಅಂಗವಾಗಿ 1881ರಲ್ಲಿ ಮಲಯಾಳ ಭಾಷಾಚರಿತ ಎನ್ನುವ 168 ಪುಟಗಳ ಮೊದಲ ಸಂಪುಟವನ್ನು ಸಿದ್ಧಮಾಡಿ ಪ್ರಕಟಿಸಿದ. 1889-90 ರ ಅವಧಿಯಲ್ಲಿ ಐನೂರು ಪಟಗಳ ಮತ್ತೆರಡು ಸಂಪುಟಗಳು ಬೆಳಕು ಕಂಡವು. ಮಾಸಿಕಗಳು, ಸಾಪ್ತಾಹಿಕಗಳು, ಮುದ್ರಣಾಲಯಗಳು- ಮುಂತಾದವುಗಳ ಸೌಲಭ್ಯಗಳಿಲ್ಲದಿದ್ದ ಕಾಲದಲ್ಲಿ, ಮಲಯಾಳದ ಪ್ರಸಿದ್ಧ ಗ್ರಂಥಗಳು ಪ್ರಕಟಗೊಂಡಿರದಿದ್ದ ಕಾಲದಲ್ಲಿ ಓಲೆಯ ಗ್ರಂಥಗಳು, ಐತಿಹ್ಯಗಳು – ಮುಂತಾದವನ್ನು ಕಾಪಾಡಿಕೊಂಡು ಬಂದಿದ್ದ ಪ್ರಾಚೀನ ಗೃಹಗಳಿಗೆ ಅಲೆದು, ಹುಡುಕಿ, ಸಂಗ್ರಹಿಸಿ ಸಾಹಿತ್ಯ ಚರಿತ್ರೆಯೊಂದನ್ನು ಮೊದಲ ಬಾರಿಗೆ ರಚಿಸಿದ ಕೀರ್ತಿ ಗೋವಿಂದ ಪಿಳ್ಳೆಯದು.<noinclude></noinclude> 0b2e52b27lwe0mppdrxc27vra855w38 ಪುಟ:Mysore-University-Encyclopaedia-Vol-6-Part-12.pdf/೨೪ 104 118551 314545 2026-05-01T09:29:47Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋವಿಂದ ಪೈ ಪೂರ್ವಜರಾದ ಗೌಡ ಸಾರಸ್ವತರ ಮೂಲಕ್ಕೆ ಸಂಬಂಧಿಸಿದ ಸಂಶೋಧನೆ ಅತ್ಯಂತ ಮಹತ್ತ್ವಪೂರ್ಣವಾದುದು. ಹಲವು ಪುರಾಣಗಳನ್ನೂ ಶಾಸನಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಸಾರಸ್ವತರ ಉಲ್ಲೇಖ ಎಲ್ಲೆಲ್ಲಿ ಬಂದಿದೆ ಎಂಬ... 314545 proofread-page text/x-wiki <noinclude><pagequality level="1" user="Pragathi. BH" /></noinclude>ಗೋವಿಂದ ಪೈ ಪೂರ್ವಜರಾದ ಗೌಡ ಸಾರಸ್ವತರ ಮೂಲಕ್ಕೆ ಸಂಬಂಧಿಸಿದ ಸಂಶೋಧನೆ ಅತ್ಯಂತ ಮಹತ್ತ್ವಪೂರ್ಣವಾದುದು. ಹಲವು ಪುರಾಣಗಳನ್ನೂ ಶಾಸನಗಳನ್ನೂ ಕೂಲಂಕಷವಾಗಿ ಪರಿಶೀಲಿಸಿ ಸಾರಸ್ವತರ ಉಲ್ಲೇಖ ಎಲ್ಲೆಲ್ಲಿ ಬಂದಿದೆ ಎಂಬುದನ್ನು ಗುರುತಿಸಿ ಫ್ಲಾಷಸ್ ಫ್ರಮ್ ದಿ ಪಾಸ್ಟ್ ಎಂಬ ಲೇಖನವನ್ನು ಬರೆದರು. ಅದೇ ಮುಂದೆ ಮತ್ತಷ್ಟು ಘನೀಭೂತವಾಗಿ ನಮ್ಮ ಹಿರಿಯರನ್ನು ಕುರಿತು – ಎಂಬ ಲೇಖನದಲ್ಲಿ (ಜೀವೋತ್ತಮ, 1955) ನಿರ್ಣಯಾತ್ಮಕ ರೂಪ ತಾಳಿತು. ಸಾರಸ್ವತರು ಮೂಲತಃ ಪಂಜಾಬದ ಸರಸ್ವತೀ ನದೀತೀರದವರೆಂದು ಸಾಧಾರವಾಗಿ ಹೇಳಿದುದಲ್ಲದೆ, ಕೊಂಕಣಿ ಭಾಷೆಯ ಮೂಲದ ಬಗ್ಗೆಯೂ ಆಳವಾದ ಸಂಶೋಧನೆಯನ್ನು ನಡೆಸಿ ಅದು ಮರಾಠಿ ಜನ್ಯವಲ್ಲ, ಮಾಗಧೀ ಪ್ರಾಕೃತದಿಂದ ಜನಿಸಿದ ಭಾಷೆ ಎಂಬುದನ್ನು ಪೈಗಳು ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲದೆ ಮರಾಠಿಯೂ ಈಚಿನ ಕಾಲದ್ದಾದ ಮಹಾರಾಷ್ಟ್ರ ಪ್ರಾಕೃತದಿಂದ ಹುಟ್ಟಿದಾರುಗರಿಂದ ಕೊಂಕಣಿ ಭಾಷೆ ಮರಾಠಿಗಿಂತಲೂ ಪ್ರಾಚೀನ ಎಂದೂ ಮಂಜೇಶ್ವರದ ಅನಂತೇಶ್ವರ ದೇವಾಲಯವೂ ಮೂಲತಃ ಸಾರಸ್ವತರ ದೇವಸ್ಥಾನವೇ ಎಂದೂ ಪೈಗಳ ಅನಿಸಿಕೆ. ಇನ್ನೊಂದು ಪ್ರಮುಖ ಸಂಶೋಧನೆ ತುಳುನಾಡಿನ ಇತಿಹಾಸವನ್ನು ಕುರಿತದ್ದು. 1927ರಲ್ಲಿ ಮೊದಲು ರೂಪುಗೊಂಡು ಕೊನೆಗೆ 1947ರಲ್ಲಿ ತುಳುನಾಡು ಪೂರ್ವಸ್ಕೃತಿ ಎಂಬ ಹೆಸರಿನಲ್ಲಿ ಪ್ರಚುರಗೊಂಡ ಲೇಖನದಲ್ಲಿ 20 ವರ್ಷಗಳ ಸತತ ಸಂಶೋಧನೆಯ ಸಾರವಿದೆ. ಇದರಲ್ಲಿ ತುಳುನಾಡ ಹೆಸರಿನ ಉತ್ಪತ್ತಿ, ಪ್ರಾಚೀನತೆಗಳನ್ನು ಕುರಿತು ವಿಚಾರ ಮಾಡುತ್ತ 2ನೆಯ ಶತಮಾನದಿಂದ 15ನೆಯ ಶತಮಾನದ ವರೆಗೆ ಆಳಿದ ಆಳುಪರಂಬ ರಾಜಮನೆತನದ ಇತಿಹಾಸವನ್ನು ಹೇಳಿರುವುದಲ್ಲದೆ ಇವರಲ್ಲಿ ಪ್ರಮುಖನಾದ ಭೂತಾಳ ಪಾಂಡ್ಯ ಆಳುಪ ಮನೆತನದವನೇ ಎಂಬುದನ್ನು ನಿರ್ಧರಿಸಿದ್ದಾರೆ. ಅಲ್ಲಿನ ಧಾರ್ಮಿಕ ಇತಿಹಾಸವನ್ನು ವಿವರವಾಗಿ ತಿಳಿಸುತ್ತ ನಾಥ ಸಂಪ್ರದಾಯದ ಪ್ರಭಾವವನ್ನೂ ಅಲ್ಲಿನ ಶಿವಲಿಂಗಕ್ಕೆ ಮಂಜುನಾಥ ಎಂದು ಹೆಸರು ಬರಲು ಈ ಸಂಪ್ರದಾಯದ ಪ್ರಭಾವವೇ ಕಾರಣವೆಂಬುದನ್ನೂ ಹೇಳಿದ್ದಾರೆ. ಬಳಪಾಡಿನಲ್ಲಿ ಏಸಿದ ಮದ್ವಾಚಾರ್ಯ, ರತ್ನಾಕರವಣಿಗೆ, ಪಾರ್ತಿಸುಬ್ಬ, ಮುದ್ದಣ ಮೊದಲಾದ ವ್ಯಕ್ತಿಗಳ ವಿಷಯದಲ್ಲಿದ್ದ ಸಂದಿಗ್ಧತೆಗಳನ್ನು ಪರಿಹರಿಸಿದ್ದಾರೆ. ಕರ್ನಾಟಕಕ್ಕೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿ ದಕ್ಷಿಣಕ್ಕೆ ಭದ್ರಬಾಹು ಮುನಿಯೊಂದಿಗೆ ಬಂದ ದೊರೆ ಚಂದ್ರಗುಪ್ತ ಮೌರ್ಯನಲ್ಲ, ಮಧ್ಯ ಭಾರತದ ಉಜ್ಜಯಿನಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ ಸಂಪ್ರತಿ ಚಂದ್ರಗುಪ್ತ ಎಂದು ನಿರ್ಣಯಿಸಿ ಆತ ಕರ್ನಾಟಕಕ್ಕೆ ಬಂದ ಕಾಲ ಪ್ರಶ.ಪೂ. 300 ಅಲ್ಲ, ಪ್ರಶ.ಪೂ. 250 ಎಂದೂ ಇವರೇ ಪ್ರಪ್ರಥಮವಾಗಿ ಕರ್ನಾಟಕಕ್ಕೆ ಕಾಲಿರಿಸಿದ ಜೈನರು ಎಂದೂ ಇವರು ದಿಗಂಬರ ಶಾಖೆಯವರೆಂದೂ ಪೈಗಳು ನಿರ್ಣಯಿಸಿದ್ದಾರೆ. ಅನಂತರ ಟಾಲೆಮಿಯ ಪುಸ್ತಕದಲ್ಲಿ ಬಂದಿರುವ ಕರ್ನಾಟಕದ ಊರುಗಳನ್ನು ಗುರುತಿಸಿದ್ದಾರೆ. ಕೆಲವು ಪ್ರಾಚೀನ ಕರ್ನಾಟಕದ ರಾಜಮನೆತನಗಳ, ಅದರಲ್ಲೂ ಸಾತವಾಹನ, ಪುನ್ನಾಟ, ಗಂಗ ಮತ್ತು ಕದಂಬರ ಇತಿಹಾಸವನ್ನು ಅಧಿಕೃತವಾಗಿ ಸಂಶೋಧಿಸಿ ಬರೆದಿದ್ದಾರೆ. ಕರ್ನಾಟಕವಷ್ಟೇ ಅಲ್ಲದೆ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದಂತೆ ಸಂಶೋಧನೆ ನಡೆಸಿ, ಸೆಲ್ಯೂಕಸನನ್ನು ಸೋಲಿಸಿದ ಚಂದ್ರಗುಪ್ತ ಬಸಿಲೆಸ್‌ ಎಂಬ ಬಿರುದನ್ನು ಪಡೆದಿದ್ದಿರಬೇಕೆಂದೂ ಅದನ್ನು ವಿಶಾಖದತ್ತ ತನ್ನ ಮುದ್ರಾರಾಕ್ಷಸ ನಾಟಕದಲ್ಲಿ ವೃಷ (ಶೂದ್ರ) ಎಂದು ತಪ್ಪಾಗಿ ಗ್ರಹಿಸಿ ಅದನ್ನು ಚಾಣಕ್ಯನ ಬಾಯಲ್ಲಿ ಹೇಳಿಸಿರುವನೆಂದೂ ಹೇಳಿದ್ದಾರೆ. ಅಲ್ಲದೆ ಭಾರತ, ಗ್ರೀಕ್ ಸಂಬಂಧವನ್ನು ಬೇಸ್‌ನಗರ ಎಂಬಲ್ಲಿಯ ಗರುಡಗಂಬದ ಮೇಲಿದ್ದ ಪ್ರಾಕೃತ ಭಾಷೆಯ ಶಾಸನದಿಂದ (ಪ್ರಶ.ಪೂ. 105) ನಿರ್ಧರಿಸಿದ್ದಾರೆ. ಇದರ ಜೊತೆಗೆ ಹೊರಗಿನಿಂದ ಭಾರತಕ್ಕೆ ಪ್ರಸಕ್ತ ಶಕೆಯ ಆರಂಭದಲ್ಲಿ ಬಂದು ಆಳಿದ ಮಾಬಸ್‌ ರಾಜನಿಂದ (ಪ್ರಶ.ಪೂ. 105) ಆರಂಭವಾದ ಶಕರಾಜರ ಆಳಿಕೆಯ ಮತ್ತು ಅವರ ಯುದ್ಧಯಾತ್ರೆಗಳ ಕಾಲಗಳನ್ನು ನಿರ್ಧರಿಸಿದ್ದಾರೆ. ಶಕರಾಜನನ್ನು ಸೋಲಿಸಿ 78ರಲ್ಲಿ ಸಾತವಾಹನ ಶಕಯುಗವನ್ನು ಸ್ಥಾಪಿಸಿದಂತೆ 136-137 ಗುಪ್ತ ವಲ್ಲಭೀ ಯುಗಗಳು ಒಂದೇ ಎಂದೂ ಆಲ್ಬರೂನಿ ಹೇಳಿದ ಕಾಲ ತಪ್ಪೆಂದೂ 272ರಂದು ಆರಂಭವಾದ ಗುಪ್ತಯುಗ 366ರಲ್ಲಿ ಲುಪ್ತವಾದ ಮೇಲೆಯೇ ವಲಭೀಯುಗ ಆರಂಭವಾಯಿತೆಂದೂ ಹೊಸ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಪ್ರಾಚೀನ ಭಾರತದಲ್ಲಿ ರಾಜ್ಯವಾಳಿದ ವಿಂಧ್ಯಪ್ರದೇಶದ ವಾಕಾಟಕರ (174-515) ಮತ್ತು ದಕ್ಷಿಣ (87-900) og dagd ಧಾರ್ಮಿಕ ವಿಷಯಗಳಲ್ಲಿನ ಸಂಶೋಧನೆಯಲ್ಲಿಯೂ ಪೈಗಳ ಶುದ್ಧ ಐತಿಹಾಸಿಕ ದೃಷ್ಟಿಯನ್ನು ಕಾಣಬಹುದು. ಆಯಾ ಮತಧರ್ಮಗಳ ಜಿಜ್ಞಾಸೆಗೆ ತೊಡಗದೆ ಜೈನ, ಬೌದ್ಧ, ವೀರಶೈವ-ಇವುಗಳಿಗೆ ಸಂಬಂಧಿಸಿದಂತೆ ಕೆಲವು ಐತಿಹಾಸಿಕ ಅಂಶಗಳನ್ನೂ ವ್ಯಕ್ತಿಗಳ ಜೀವನ ಕಾಲಗಳನ್ನೂ ಕುರಿತು ಇವರು ಪ್ರೌಢವಾಗಿ ವಿಚಾರ ನಡೆಸಿದ್ದಾರೆ. ಗೊಮ್ಮಟೇಶ್ವರ, ಪಾರ್ಶ್ವನಾಥ ತೀರ್ಥಂಕರ, ತೀರ್ಥಂಕರರಲ್ಲಿ ಕೊನೆಯವನಾದ ಮಹಾವೀರಸ್ವಾಮಿ ಇವರ ವಿಷಯದಲ್ಲಿ ಸಂಶೋಧನೆ ನಡೆಸಿ ಆ ಬಗ್ಗೆ ಅತ್ಯಂತ ನಿರ್ದಿಷ್ಟವಾಗಿ ಕಾಲ, ತಿಥಿಗಳನ್ನು ಕೊಟ್ಟಿದ್ದಾರೆ, ಬೌದ್ಧ ಧರ್ಮದ ವಿಷಯದಲ್ಲಿ ಬುದ್ಧನ ಚರಿತ್ರೆ ಮತ್ತು ಅವನ ಬದುಕಿನ ಕೆಲವು ಪ್ರಮುಖ ಘಟನೆಗಳ ಕಾಲನಿರ್ಣಯ ಮಾಡಿದ್ದಾರೆ. ನೀರಶೈವಧರ್ಮದಲ್ಲಿ ಬಸವೇಶ್ವರನ ಉಲ್ಲೇಕಿಸಿರುವ ಹಸು ಕಾತರಗಳನ್ನೂ ವಿಶೇಷವಾಗಿ ಅರ್ಜುನವಾಡ ಶಿಲಾಶಾಸನವನ್ನು ಕೂಲಂಕಷವಾದ ವಿವೇಚನೆಗೆ ಒಳಪಡಿಸಿ ಬಸವೇಶ್ವರನ ವಂಶಾವಳಿ ಹಾಗೂ ಅವನ ಜೀವನದ ಮಹತ್ತ್ವದ ಘಟನೆಗಳ ಕಾಲವನ್ನು ನಿರ್ಣಯಿಸಿದ್ದಾರೆ. ಜೊತೆಗೆ ದೇವರದಾಸಿಮಯ್ಯ ಹಾಗೂ ರೇವಣಸಿದ್ಧ, ಮರುಳಸಿದ್ಧ, ಏಕೋರಾಮಿತಂದೆ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ಕಾಲನಿರ್ಣಯ ಮಾಡಿದ್ದಾರೆ. ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಕುರಿತು ಹೇಳುತ್ತ ಹಲ್ಲಿ ಶಾಸನದ ಕಾಲವನ್ನು ಪೈಗಳು ಬಹಳ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. ಕನ್ನಡ ಸಾಹಿತ್ಯದ ಆರಂಭವನ್ನು ಪ್ರಸಕ್ತ ಶಕಯ ಆರಂಭಕ್ಕೆ ಕೊಂಡೊಯ್ಯುತ್ತಾರೆ. ಕನ್ನಡದ ಪ್ರಾಚೀನತೆಯನ್ನು ಬರಿಸು ಹೇಳುವಾಗ ಗ್ರೀಕ್ ಪ್ರಹಸನದಲ್ಲಿರುವ ವಾಕ್ಯಗಳನ್ನು ಕನ್ನಡವೆಂದು ಗುರುತಿಸಿ ಚರ್ಚೆ ಮಾಡಿದ್ದಾರೆ. ಕನ್ನಡದಲ್ಲಿ ಪ್ರಮುಖರಾದ ಪಂಪ, ರನ್ನ, ನಾಗಚಂದ್ರ, ನಾಗವರ್ಮ(ರು), ದುರ್ಗಸಿಂಹ, ಬ್ರಹ್ಮಶಿವ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ಶಿಶುಮಾಯಣ, ಸೋಮರಾಜ, ರತ್ನಾಕರವರ್ಣಿ, ಪಾರ್ತಿಸುಬ್ಬ ಮುದ್ದಣ ಮುಂತಾದ ಕವಿಗಳ ಜೀವನ, ಕಾಲ, ಸ್ಥಳ, ಕಾಲಾದಿ ವಿಷಯಗಳನ್ನು ಚರ್ಚಿಸಿದ್ದಾರೆ. ಕರ್ಣ ಮುಂತಾದ ಪಾತ್ರಗಳ ರಸವಿಮರ್ಶೆ ಮಾಡಿದ್ದಾರೆ. ಷಟ್ಟದಿ ಛಂದಸ್ಸನ್ನು ಕುರಿತು ಬರೆದಿದ್ದಾರೆ. ಹೊಸಗನ್ನಡ ಸಾಹಿತ್ಯದ ಪ್ರಕಾರಗಳಾದ ಸಣ್ಣಕತೆ, ಶಿಶು ಸಾಹಿತ್ಯ ಕಾದಂಬರಿ, ಪ್ರಬಂಧಗಳ ಆದಿಗ್ರಂಥಗಳ ಹೆಸರನ್ನೂ ಕಾಲವನ್ನೂ ತಿಳಿಸಿದ್ದಾರೆ, ಕಿಟ್ಟೆಲ್, ಎಂ.ಎನ್. ಕಾಮತ್, ಪಂಜೆ, ಎನ್.ಎಸ್. ಕಿಲ್ಲೆ, ಬಿ.ಎಂ. ಶ್ರೀಕಂಠಯ್ಯ, ಎಂ.ಆರ್. ಶ್ರೀ. ಮುಂತಾದವರ ವ್ಯಕ್ತಿಚಿತ್ರಗಳನ್ನು ಕೊಡುತ್ತ ಈ ವ್ಯಕ್ತಿಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾಣಿಕೆಯೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕೊನೆಗೆ ತಮ್ಮ ಆತ್ಮಕಥನವನ್ನೂ ಗುರುತಿಸಿದ್ದಾರೆ. ಇಷ್ಟೇ ಅಲ್ಲದೆ ಅನೇಕ ಪುಸ್ತಕಗಳಿಗೆ ಮುನ್ನುಡಿಗಳನ್ನು ಬರೆದಿದ್ದಾರಲ್ಲದೆ ಮಸ್ತಕ ವಿಮರ್ಶೆಯನನ್ನು ಮಾಡಿದ್ದಾರೆ. ಕೌತುಕವನ್ನುಂಟು ಮಾಡುವಂಥದು. ಕನ್ನಡ, ಕೊಂಕಣಿ, ತುಳು, ಇಂಗ್ಲಿಷ್, ಮರಾಠಿ, ಮಲಯಾಳಂ, ಸಂಸ್ಕೃತ, ಪ್ರಾಕೃತ, ಪಾಳಿ, ಅರ್ಧಮಾಗಧಿ, ಹಿಂದಿ, ಉರ್ದು, ತಮಿಳು, ತೆಲುಗು, ಒರಿಯ, ಬಂಗಾಳಿ, ಜಪಾನಿ, ಗ್ರೀಕ್, ಲ್ಯಾಟಿನ್, ಪರ್ಷಿಯನ್ ಮುಂತಾದ ಭಾಷೆಗಳಲ್ಲಿ ಪರಿಣತಿಯನ್ನು ಪಡೆದು ಆಯಾ ವಿಷಯಗಳನ್ನು ಆಯಾ ಭಾಷೆಗಳಲ್ಲಿಯೇ ಅಧ್ಯಯನ ಮಾಡಿ ಸಂಶೋಧನೆ ನಡೆಸಿದ್ದಾರೆ. ಇವರು ಮಂಡಿಸಿದ ನಿರ್ಣಯಗಳನ್ನೆಲ್ಲ ಗೋವಿಂದ ಪೈ ಅವರ ವಿದ್ವತ್ತು, ಬಹು ಭಾಷಾಜ್ಞಾನ ಅಗಾಧವಾದುದು, ಒಪ್ಪುವುದು ಕಷ್ಟವಾದರೂ ಇವರ ವಿವೇಚನಾ ಸಾಮರ್ಥ್ಯ, ಹರಿತ ತರ್ಕಸರಣಿ, ಇತಿಹಾಸಪ್ರಜ್ಞೆ, ವಸ್ತುನಿಷ್ಠೆ ಮುಂತಾದ ಗುಣಗಳನ್ನು ಇವರ ಸಂಶೋಧನೆಗಳಲ್ಲಿ ಕಾಣಬಹುದು. ಪೈಗಳ ಸೃಷ್ಟಾತ್ಮಕ ಸಾಹಿತ್ಯ ಅದ್ಭುತವಾಗಿದೆ. 1947ರ ಅನಂತರ ಇವರು ನಾಟಕ ರಚನೆಗೆ ಕೈಹಾಕಿ ಏಕಲವ್ಯನನ್ನು ಕುರಿತು ಹೆಬ್ಬೆರಳು ಎಂಬ ಪದ್ಯಾತ್ಮಕ ಏಕಾಂಕವನ್ನೂ 1942ರ ಚಳವಳಿಯನ್ನು ಆpconch poು ಎಂಟು ಗುಂಟಕಪ ಬರೆದಿದ್ದಾರೆ. ಇವುಗಳ ಜೊತೆಗೆ ಜಪಾನಿನ ಎಂಟು ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿರುವುದಲ್ಲದೆ, ವಿಶಿಷ್ಟ ನಾಟಕ ಪ್ರಕಾರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಇವರಿಂದ ರಚಿತವಾದ ಏಕೈಕ ಸಾಮಾಜಿಕ ಏಕಾಂಕ ನಾಟಕ ತಾಯಿ ಎಂಬುದು. ಇವೆರಡು ಪ್ರಕಾರಗಳಿಗಿಂತ ಪೈ ಅವರ ಕಾವ್ಯಸೃಷ್ಟಿ ಉತ್ತಮವೆನ್ನಲಾಗಿದೆ. 1900ರಿಂದ ಕೊನೆಗಾಲದ ವರೆಗೆ ಇವರು ರಚಿಸಿದ ಸಣ್ಣದೊಡ್ಡ ಕವನಗಳ ಸಂಖ್ಯೆ 180. ಇವರ ಗಿಳಿವಿಂಡು ಕವನ ಸಂಕಲನದಲ್ಲಿ 45 ಭಾವಗೀತಗಳೂ ನಂದಾದೀಪದಲ್ಲಿ 37 ಕವನಗಳೂ ನಾಡಿನ ವಿವಿಧ ಪತ್ರಿಕೆಗಳಲ್ಲಿ 95 ಕವನಗಳೂ ಅಚ್ಚಾಗಿವೆ. ಇವರ ಕಾವ್ಯಸೃಷ್ಟಿಯಲ್ಲಿ ಯೇಸುವಿನ ಅಂತ್ಯವನ್ನು ಚಿತ್ರಿಸುವ ಗೊಲ್ಗೊಥಾ ಮತ್ತು ಬುದ್ಧನ ಕಡೆಯ ದಿನಗಳನ್ನು ಚಿತ್ರಿಸುವ ವೈಶಾಖಿ ಎಂಬ ಎರಡು ನೀಳವನಗಳು ಮುಖ್ಯವಾದವು. ಭಕ್ತಿ, ಪ್ರೇಮಭಾವನೆ, ಜೀವನ ವಿವೇಕ, ಸ್ನೇಹ ಸೌಹಾರ್ದ, ಸ್ವಾತಂತ್ರ್ಯ ಪ್ರೇಮ-ಇವು ಇವರ ಕಾವ್ಯಸೃಷ್ಟಿಯ ಸ್ಫೂರ್ತಿಗಳಾಗಿವೆ. ಅಸಂದಿಗ್ಧ ಭಾಷೆ, ಅಚ್ಚಗನ್ನಡ ಪದಪ್ರಯೋಗ, ಹೊಸ ಪದಸೃಷ್ಟಿ, ಭಾಷೆಯಲ್ಲಿನ ಪ್ರಾದೇಶಿಕ ಬನಿ-ಇವುಗಳಿಂದಾಗಿ ಪೈಗಳ ಸಾಹಿತ್ಯ ಗಮನಾರ್ಹವಾಗಿದೆ. ಹಿಂದಿನ ಮದ್ರಾಸು ಸರ್ಕಾರ ಪೈಗಳಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನಿತ್ತು (1949) ಗೌರವಿಸಿತು. ಪೈಗಳು 1951ರಲ್ಲಿ ಮುಂಬಯಿಯಲ್ಲಿ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪೈಗಳು ಉತ್ಕಟ ಕನ್ನಡಾಭಿಮಾನಿಗಳು. ತಾವು ಬೆಳೆದು ಬಾಳಿದ ಮಂಜೇಶ್ವರದ ನೆಲ ಕನ್ನಡನಾಡಿಗೆ ಸೇರಲಿಲ್ಲವಲ್ಲ ಎಂಬ ಕೊರಗು ಕನ್ನಡದ ಈ ನಿಷ್ಠಾವಂತ ಅಭಿಮಾನಿಯನ್ನು ಕೊನೆಯವರೆಗೂ ಬಾಧಿಸುತ್ತಿತ್ತು.<noinclude></noinclude> 1f4w3assjr6xup7ejl4l4dt7dyglqat ಪುಟ:Mysore-University-Encyclopaedia-Vol-6-Part-12.pdf/೨೬ 104 118552 314546 2026-05-01T09:30:07Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೯೬ ಗೋ, ವಿನ್‌ಸೆಂಟ್ ವ್ಯಾನ್‌ (ವ್ಯಾನ್‌ಗೋ) ಗೋವಿನ ಹಾಡಿನ ಕಥಾಂಶ ಇಷ್ಟು: ಅರುಣಾದ್ರಿಯನ್ನು ಬಳಸಿದ ಏಳು ಗಿರಿಗಳ ನಡುವೆ ಒಂದು ಮಹಾರಣ್ಯ. ಅದರ ಮಧ್ಯೆ ಕಾಳಿಂಗನೆಂಬ ಗೊಲ್ಲನ ದೊಡ್ಡಿ. ಅಲ್ಲಿ ಪುಣ್ಯಕೋಟಿಯೆಂಬ ಒಂದು ಹ... 314546 proofread-page text/x-wiki <noinclude><pagequality level="1" user="Pragathi. BH" /></noinclude>೫೯೬ ಗೋ, ವಿನ್‌ಸೆಂಟ್ ವ್ಯಾನ್‌ (ವ್ಯಾನ್‌ಗೋ) ಗೋವಿನ ಹಾಡಿನ ಕಥಾಂಶ ಇಷ್ಟು: ಅರುಣಾದ್ರಿಯನ್ನು ಬಳಸಿದ ಏಳು ಗಿರಿಗಳ ನಡುವೆ ಒಂದು ಮಹಾರಣ್ಯ. ಅದರ ಮಧ್ಯೆ ಕಾಳಿಂಗನೆಂಬ ಗೊಲ್ಲನ ದೊಡ್ಡಿ. ಅಲ್ಲಿ ಪುಣ್ಯಕೋಟಿಯೆಂಬ ಒಂದು ಹಸು. ಒಮ್ಮೆ ಹಸುಗಳೆಲ್ಲ ಬೆಟ್ಟದ ಕಿಬ್ಬಿಯಲ್ಲಿ ಮೇದು ದೊಡ್ಡಿಗೆ ಮರಳುವಾಗ ಏಳು ದಿವಸ ಆಹಾರವಿಲ್ಲದೆ ಬಳಲಿದ್ದ ಅರ್ಬುತನೆಂಬ ಹುಲಿ ಗವಿಯಿಂದ ಹೊರಬಿದ್ದು ಗೋವುಗಳ ಮಂದೆಯ ಮೇಲೆರಗುತ್ತದೆ. ಹಸುಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತವೆ. ನಿರಾಶೆಗೊಂಡ ಹುಲಿಗೆ, ತನ್ನ ಕಂದನನ್ನು ನೆನೆಯುತ್ತ ಬರುತ್ತಿರುವ ಮತಿ ಕಾಣಿಸುತ್ತದೆ, ಅದನ್ನು ಹುಲಿ ಅಡ್ಡಗಟ್ಟಿ ತಿನ್ನಬಯಸುತ್ತದೆ. ಮಕೋಟಿ ತನ್ನ ಕಂದನಿಗೆ ಹಾಲು ಕುಡಿಸಿ ಮತ್ತೆ ಹುಲಿಯ ಬಳಿಗೆ ಬಂದು, ತನ್ನನ್ನು ತಿಂದು ಮವನ್ನು ತೀರಿಸಿಕೊಳ್ಳುವಂತೆ ಹೇಳುತ್ತದೆ ಹುಲಿ ಸುಟಿಯು ಪ್ರಾಮಾಣಿಕತೆಗೆ ಮೆಚ್ಚಿ, ತನ್ನನ್ನು ಹಳಿದುಕೊಳ್ಳುತ್ತ ಆಕಾಶಕ್ಕೆ ನೆಗೆದು ಪ್ರಾಣ ಬಿಡುತ್ತದೆ. ಶಿವ ಅದಕ್ಕೆ ಮೋಕ್ಷ ಕಲಡೆಸುತ್ತಾನ. ಪುಣ್ಯಕೋಟಿ ಹರ್ಷದಿಂದ ದೊಡ್ಡಿಗೆ ಮರಳುತ್ತದೆ; ಆದರ ಕೋರಿಕೆಯಂತೆ ಗೊಲ್ಲಗೌಡ ಹಬ್ಬವನ್ನಾಚರಿಸಿ, ಪ್ರತಿವರ್ಷವೂ ಸಂಕ್ರಾಂತಿಯಂದು ಹಬ್ಬ ಮಾಡುವುದಾಗಿ ಮಾತು ಕೊಡುತ್ತಾನೆ. ಹಾಡಿನಲ್ಲಿ ಬರುವ ಅರಣ್ಯದ ವರ್ಣನೆ, ಗೊಲ್ಲನ ವರ್ಣನೆ, ಅವನು ಹಸುಗಳನ್ನು ಹೆಸರಿಸಿ ಕರೆಯುವ ರೀತಿ, ಹುಲಿಯ ಆರ್ಭಟದ ಚಿತ್ರ ಹಸುವಿಗೂ ಅದಕ್ಕೂ ನಡೆದ ಸಂಭಾಷಣೆ - ಇವೆಲ್ಲ ಚೆನ್ನಾಗಿವೆ. ಪುಣ್ಯಕೋಟಿಗೂ ಅದರ ಕರುವಿಗೂ ನಡೆಯುವ ಮಾತುಕಥೆಗಳಲ್ಲಿ ಕಡು ಮುಟ್ಟದೆ ಮಾಡಲು ಸತ್ಯಸಂಧತೆಯ ಚಿತ್ರಣದಷ್ಟೇ ಹುಲಿಯ ಪರಿವರ್ತನೆಯ ಚಿತ್ರಣವೂ ಹೃದಯಸ್ಪರ್ಶಿಯಾಗಿದೆ. ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಸರ್ವ ಬಳಗವು, ಸತ್ಯವಾಕ್ಯಕೆ ತಪ್ಪಿದಾರೆ ಅಚ್ಚತಾ ಜರಿ ಮೆಚ್ಚನು- ಎಂಬುದೇ ಈ ಗೋವಿನ ಹಾಡಿನ ಸಂದೇಶ. ಇಲ್ಲಿ ಹಸು ಸತ್ಯ ಅಹಿಂಸೆಗಳಿಗೂ ಹುಲಿ ಹಿಂಸೆ ಕ್ರೌರ್ಯಗಳಿಗೂ ಸಂಕೇತವಾಗಿದೆ; ಹುಲಿಯ ಸಾವು ಹಿಂಸೆಯ ಸಾವು. ಸತ್ಯ ಅಹಿಂಸೆಗಳ ಪ್ರಚಂಡ ಶಕ್ತಿ ಹೇಗೆ ಹೃದಯ ಪರಿವರ್ತನೆಯನ್ನೆಸಗಬಲ್ಲುದೆಂಬುದನ್ನು ಈ ಗೀತೆ ತೋರಿಸುತ್ತದೆ. ಆದ್ದರಿಂದ, ಕಥೆಯ ಸವಿ ಮಾತ್ರವಲ್ಲ, ದರ್ಶನದ ಆಳವೂ ಇದರಲ್ಲಿದೆ. ಈ ಗೋವಿನ ಕಥೆ ಪ್ರಾಚೀನವಾದುದೆಂದೂ ಸಂಸ್ಕೃತದ ಇತಿಹಾಸ ಸಮುಚ್ಚಯ ಎಂಬ ಮರಾಣಕಥಾಕೋಶದಲ್ಲಿ ಇದು ಬಹುಲೋಪಾಸವೆಂಬುದಾಗಿ ಕ೦ಪ ಬರುತ್ತದೆಂದೂ ಹೇಳಲಾಗಿದೆ. ಅಲ್ಲಿ ಹಸುವಿನ ಹೆಸರು ಬಹುಲಾ; ಹುಲಿಯ ಹೆಸರು ಕಾಮರೂಪಿ (ಅಸತ್‌ಶಕ್ತಿಗೆ ಉಚಿತವಾದ ಹೆಸರು). ಈ ಕಥೆಯನ್ನು ಮೊದಲು ಭೀಷ್ಮ ಯುಧಿಷ್ಠಿರನಿಗೆ ಹೇಳಿದನಂತೆ ಕಥೆ ಹಳೆಯದಾದರೂ ಕನ್ನಡದಲ್ಲಿ ಅದರ ಕಲೆ ಹೊಸತಾಗಿದೆ. ಈ ಕಥೆಯ ರೂಪಾಂತರಗಳು ಕನ್ನಡ ನಾಡಿನ ಬೇರೆಬೇರೆ ಭಾಗಗಳಲ್ಲಿ ಪ್ರಚಲಿತವಾಗಿರುವಂತೆ ತೋರುತ್ತದೆ. ಉತ್ತರ ಕರ್ನಾಟಕದಲ್ಲಿ ಆಕಳ ಹಾಡು ಎಂಬ ಶುದ್ಧ ಜನಪದ ಕಥನಗೀತೆಯೊಂದು ಸಿಕ್ಕಿದೆ. ಅಲ್ಲಿ ಹಸುವಿನ ಹೆಸರು ಬವಲಿ (ಬಹುಲಾ ಎಂಬುದರ ಅಪವಂಶ) ಆದರೆ ಆಳ ಹಾಗೂ ಸಸಿಷ್ಠೆಗಿಂತ ಹೆಚ್ಚಾಗಿ ಮಾತೃವಾತ್ಸಲ್ಯವನ್ನು ಎತ್ತಿ ತೋರುವಂತೆ ಇದೆ. ಅದರ ಮುಕ್ತಾಯವೂ ಗೋವಿನ ಹಾಡಿನಲ್ಲಿರುವಷ್ಟು ಪರಿಣಾಮಕಾರಿಯಾಗಿಲ್ಲ. ಭಾರತೀಯ ಸಂಸ್ಕೃತಿಯ ಒಂದು ಉಜ್ವಲವಾದ ಮುಖ ಕನ್ನಡ ಕವಿಯೊಬ್ಬನ ಕೈಯಲ್ಲಿ ರಸಸ್ಯಂದಿ ಕವಿತೆಯಾಗಿರುವುದಕ್ಕೆ - ನಿದರ್ಶನ ಈ ಗೋವಿನ ಹಾಡು. (1.2.8.) ಗೋ, ವಿನ್‌ಸೆಂಟ್ ವ್ಯಾನ್ (ವ್ಯಾನ್‌ಗೋ) : 1853-90. ಖ್ಯಾತ ಡಚ್ ಚಿತ್ರ ಕಲಾವಿದ. ತಂದೆ ಹಾಲೆಂಡಿನ ಹಳ್ಳಿಯೊಂದರಲ್ಲಿ ಒಬ್ಬ ಪಾದ್ರಿಯಾಗಿದ್ದನಾಗಿ ಉತ್ತಮ ಧಾರ್ಮಿಕ ಮನೋಭಾವವುಳ್ಳ ತಂದೆತಾಯಿಗಳ ಪೋಷಣೆಯಲ್ಲಿ ಬೆಳೆದ. ದೊಡ್ಡವನಾದ ಮೇಲೆ ಕಲಾಕೃತಿಗಳ ಮಾರಾಟದಲ್ಲಿ ಅಂತಾರಾಷ್ಟ್ರೀಯ ಬ್ಯಾಸಿಗಳಿಸಿದ್ದ ಗೌಪಲ್ ಅಂಡ್ ಕಂಪನಿ ಎಂಬ ಸಂಸ್ಥೆಯಲ್ಲಿ ಒಂದು ಸಣ್ಣ ಉದ್ಯೋಗ ಗಳಿಸಿಕೊಂಡ. ಆಗ ಇವನ ಪ್ರಾಯ 16. ಕಲಾಕೃತಿಗಳ ಮಾರಾಟದ ಸಂಬಂಧದಲ್ಲಿ ಇಂಗ್ಲೆಂಡಿಗೆ ಹೋದ (1873), ಅಲ್ಲಿ ಶಾಲಾ ಉಪಾಧ್ಯಾಯಿನಿಯೊಬ್ಬಳನ್ನು ಮೋಹಿಸಿದ. ಪ್ರೇಮ ವಿಫಲಗೊಂಡಾಗ ಜುಗುಪ್ಪೆಗೊಂಡು ಗೌಪಲ್ ಕಂಪನಿಯ ಹುದ್ದೆಗೆ ರಾಜೀನಾಮೆ ಕೊಟ್ಟ ಅನಂತರ ಇಂಗ್ಲೆಂಡಿನ ರಾಮ್ಸ್ ಗೇಟ್ ಮತ್ತು ಐಲ್‌ವರ್ತ್‌ ಎಂಬಲ್ಲಿ ಶಾಲಾ ಉಪಾಧ್ಯಾಯ ನಾಗಿ ಕೆಲಸ ಮಾಡಿದ (1876). ಈ ವೃತ್ತಿಯಲ್ಲೂ ಉತ್ಸಾಹ ಕಂಡುಬರಲಿಲ್ಲವಾಗಿ ಅದನ್ನು ತೊರೆದು ಹಾಲೆಂಡಿಗೆ ಹಿಂತಿರುಗಿ ಆಮ್‌ ಸ್ಟರ್ ಡ್ಯಾಮ್‌ನ ಥಿಯಲಾಜಿಕಲ್ ಕಾಲೇಜಿನಲ್ಲಿ ಆಧ್ಯಾತ್ಮ ವಿಷಯವನ್ನು ಕುರಿತು ಅಧ್ಯಯನ ನಡೆಸಿದ. ಬೆಲ್ಲಿಯನ್ ಗಣಿಗಾರರಿಗೆ ಮತ ಪ್ರಚಾರ ಮಾಡುವ ಕೆಲಸವನ್ನು ಈತನಿಗೆ ವಹಿಸಲಾಯಿತು. ಆಧ್ಯಾತ್ಮಿಕ ವ್ಯಾಸಂಗ ಮತ್ತು ಮತಪ್ರಚಾರದ ವಿಷಯದಲ್ಲೂ ವ್ಯಾನ್‌ಗೋ ಜಯಶಾಲಿಯಾಗಲಿಲ್ಲ. ಗಣಿ ಕಾರ್ಮಿಕರ ಹಿತಚಿಂತನೆ ಮಾಡಹೋಗಿ ಗಣಿಮಾಲೀಕರ ಕೋಪಕ್ಕೆ ಪಾತ್ರನಾಗಿ 1879 ರಲ್ಲಿ ಕೆಲಸ ಕಳೆದುಕೊಂಡ. ಜೀವನ ದುಸ್ತರವಾಯಿತು. ಉದ್ದಕ್ಕೂ ಅಪಜಯದ ಸರಣಿಯನ್ನೇ ಕಂಡ ಈತನಿಗೆ ಆಧ್ಯಾತ್ಮಿಕ ಚಿಂತನೆಯಿಂದ ಯಾವ ದಾರಿಯೂ ಕಾಣದಾಯಿತು. ಅನೇಕ ತಿಂಗಳುಗಳ ಒಳತೋಟಿಯ ಅನಂತರ ಚಿತ್ರಕಲಾವಿದನಾಗಲು ನಿರ್ಧರಿಸಿದ (1880). ಚಿತ್ರಕಲೆಯಲ್ಲಿ ಮೊದಲಿಂದ ಬೆಳೆಸಿಕೊಂಡ ಆಸ್ಥೆ ಈಗ ಜೀವನೋಪಾಯವನ್ನು ಒದಗಿಸಿತು. ವ್ಯಾನ್‌ಗೋ 188 ರಲ್ಲಿ ಬ್ರಸಲ್ಸ್ಗೆ ತೆರಳಿದ. ಅಲ್ಲಿದ್ದ ಸಮಯದಲ್ಲಿ ನಾನಾ ರೀತಿಯ ಚಿತ್ರಕೃತಿಗಳನ್ನು ರಚಿಸಿದ. ಇವನ ತಮ್ಮ ಥೀಯೋ ಎಂಬುವನ ನೆರವು ದೊರೆಯಿತಾಗಿ ಚಿತ್ರಕಲೆಗೆ ಸಂಬಂಧಿಸಿದಂತೆ ಯಥಾದೃಷ್ಟಿ ರೂಪಣದಲ್ಲೂ (ಪರ್ಸ್‌ಪೆಕ್ಟಿವ್) ಅಂಗ ರಚನಾಶಾಸ್ತ್ರದಲ್ಲೂ (ಅನಾಟಮಿ) ಹೆಚ್ಚಿನ ಶಿಕ್ಷಣ ಪಡೆದುಕೊಂಡ. ಕೆಲಕಾಲ ಛಾಯಾ ಚಿತ್ರಕಲೆಯಲ್ಲಿಯೂ ವ್ಯಾಸಂಗ ಮಾಡಿದ. ಸೋದರ ಸಂಬಂಧಿ ಯೊಬ್ಬಳಲ್ಲಿ ವ್ಯಾಮೋಹಗೊಂಡು ವಿಫಲನಾದ. ಇದರಿಂದಾಗಿ ಮತ್ತೆ ಒಂದು ಸ್ವಪೂಣ ದಿ ಹೇಗ್ ಪಟ್ಟಣಕ್ಕೆ ಬಂದು ನೆಲೆಸಿದ. ಅಲ್ಲಿ ಕ್ರಿಶ್ಚನ್' ಎಂಬ ವೇಶೈಯ ಸಂಗ ಮಾಡಿ ಆಕೆಯನ್ನು ಮದುವೆಯಾಗಲು ಬಹು ನಿಧದಲ್ಲಿ ಪ್ರಯತ್ನಪಟ್ಟ ಕೊನೆಗೊಮ್ಮೆ ಆಕೆಯ ಶೀಲದ ಬಗ್ಗೆ ಶಂಕೆಗೊಂಡು ಅವಳನ್ನು ತ್ಯಜಿಸಿದ. ಈತನ ಕಲಾಕೃತಿ ಸಾರೋ (1882) ಮತ್ತು ಸೀನ್ ಪೋಸಿಂಗ್‌ಗಳಲ್ಲಿ (1883) ಈಕೆಯ ಭಾವಭಂಗಿಗಳು ಕಾಣಸಿಗುತ್ತವೆ. ಅವ್ಯವಸ್ಥಿತ ಕಾಮುಕ ಜೀವನದಿಂದಾಗಿ ಈತನ ದೇಹಸ್ಥಿತಿ ಕ್ರಮೇಣ ಕ್ಷೀಣಿಸಿತು. ಔಷಧೋಪ ಚಾರಗಳು ನಡೆದು ಚೇತರಿಸಿಕೊಳ್ಳುವ ಸಮಯದಲ್ಲೇ ಮತ್ತೊಬ್ಬ ಮಹಿಳೆಯ ಪ್ರೇಮಪಾಶ ಈತನ ಕೊರಳಿಗೆ ಬಿತ್ತು. ಆದರೆ ಆಕೆಯನ್ನು ಈತ ಪರಿಗ್ರಹಿಸಲಿಲ್ಲ. ಇಷ್ಟಾದರೂ ಈತನ ಚಿತ್ರಕಲಾ ಹವ್ಯಾಸ ಅವ್ಯಾಹತವಾಗಿ ಮುಂದುವರಿದಿತ್ತು. ಕಡಲತೀರ ಪ್ರದೇಶದ ರಮ್ಯಚಿತ್ರಗಳನ್ನೂ ಬೆಸ್ತರಜೀವನವನ್ನೂ ನಿರೂಪಿಸುವ ಚಿತ್ರಗಳನ್ನು ತನ್ನದೇ ಆದ ಶೈಲಿಯಲ್ಲಿ ಮೂಡಿಸಿದ. ಮರೀನ್ ಡ್ರೈವ್ ಎಂಬಲ್ಲಿಗೆ ಹೋಗಿ ಅಲ್ಲಿಯ ರೈತಾಪಿ ಜನರ ಜೀವನವನ್ನು ಚಿತ್ರಿಸಿದ. ತನ್ನ ತಂದೆಯ ಸ್ಥಳ ನ್ಯೂನೆನ್‌ಗೆ ಹೋಗಿ ಅಲ್ಲಿನ ಬೇಟೆಯ ದೃಶ್ಯಗಳನ್ನೂ ರೈತರ ಬಡಜೀವನವನ್ನೂ ಕುರಿತಂಥ ಚಿತ್ರಗಳನ್ನು ರಚಿಸಿದ. ದಿ ಪೊಟೆಟೋ ಈಟರ್ಸ್ (1885) ಎಂಬ ಚಿತ್ರಣ ಈತನ ಮೇರುಕೃತಿ. ಈ ಚಿತ್ರದಲ್ಲಿ ಬಳಸಿರುವ ವರ್ಣಗಳು ಮತ್ತು ವಿನ್ಯಾಸಗಳನ್ನು ಕುರಿತು ತನ್ನ ತಮ್ಮನಿಗೆ ಬರೆದ ಪತ್ರದಲ್ಲಿ ವ್ಯಾನ್‌ಗೋ ತನ್ನ ಭಾವನೆಯೇನೆಂಬುದನ್ನು ವ್ಯಕ್ತಪಡಿಸಿದ್ದಾನೆ. ಚಿತ್ರದಲ್ಲಿ ರೂಪುಗೊಂಡಿರುವ ಅಲ್ಲಿನ ಬಂಧುಗಳ ಸರಳಸ್ವಭಾವ, ಅವರು ಆಲೂಗಡ್ಡೆಯನ್ನು ಭೂಮಿಯಿಂದ ಹೊರತೆಗೆದು ಸೇವಿಸುವ ರೀತಿ, ಅವರ ಕಾಯಕ- ಇವೆಲ್ಲವನ್ನೂ ಯಥಾರ್ಥವಾಗಿ ಮೂಡಿಸಿರುವುದರ ಬಗ್ಗೆ ಹೇಳಿಕೊಳ್ಳುತ್ತ ತನ್ನ ಪ್ರಯತ್ನ ಸಫಲವಾಗುತ್ತಿದೆ ಎಂಬುದಾಗಿ ಆ ಪತ್ರದಲ್ಲಿ ತಿಳಿಸಿದ್ದಾನೆ. ಇವನ ಮತ್ತೊಂದು ಹೆಸರಾಂತ ಕೃತಿ ಬೂಟ್ಸ್. 1880 ಮತ್ತು 1886ರ ನಡುವೆ ಈತ ಪ್ಯಾರಿಸಿಗೆ ತೆರಳಿದ. ಇವನ ತಮ್ಮ ಥೀಯೋ ಕೂಡ ಒಬ್ಬ ಕಲಾಸಕ್ತ ಈತ ತನ್ನ ಅಸಿಗೆ ಚಿತ್ರಕಲಾಭ್ಯಾಸವನ್ನು ಪ್ಯಾರಿನಲ್ಲಿ ಮುಂದುವರಿಸಲು (ISSE SKY ನೆರವು ಅಣ್ಣನಿಗೆ (186688) ನೀಡಿದ. ಈ ಸಮಯದಲ್ಲಿ ಕಾರ್ಮನ್ ಎಂಬ ಚಿತ್ರ ಕಲಾವಿದನ ಮಾರ್ಗದರ್ಶನ ವ್ಯಾನ್‌ಗೋಗೆ ದೊರಕಿತು. ಅಲ್ಲಿದ್ದಾಗ ಗೋಗ್ಯಾನ್, ಟುಲೂಜ್ - ಲೋಟೆಕ್ ಮುಂತಾದ ಫ್ರೆಂಚ್ ಚಿತ್ರಕಲಾವಿದರ ಸಂಪರ್ಕವೂ ಖ್ಯಾತ ಕಲಾವಸ್ತು ಸಂಗ್ರಾಹಕನಾದ ಟಾಂಗೈ ಎಂಬ ಕಲಾಸಕ್ತನ ಪರಿಚಯವೂ ಈತನಿಗೆ ದೊರೆಯಿತು. ಪರಿಣಾಮ ವಿಧಾನದ (ಇಂಪ್ರೆಷನಿಸ್ಟಿಕ್) ಚಿತ್ರಕಾರರ ಕಲಾಕೃತಿಗಳು ಇವನ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ವಸ್ತು ಮತ್ತು ಶೈಲಿಗಳ ವಿಚಾರದಲ್ಲಿ ಈತ ಹೊಸ ಸಂಗತಿಗಳನ್ನು ಕಂಡುಕೊಂಡ. ಈತ ಚಿತ್ರಿಸಿರುವ ಭಾವಚಿತ್ರಗಳಲ್ಲಿ (1887 - 88) ಟಾಂಗೈನ ಭಾವಚಿತ್ರವೂ ಒಂದು. ಹೊಸಹೊಸ ವಿಚಾರಗಳನ್ನು ಕುರಿತು ಆಲೋಚಿಸುವ ಸಲುವಾಗಿ ಲೋಟೆಕ್‌ನ ಆದೇಶದಂತೆ ಈತ ಪ್ಯಾರಿಸಿನಿಂದ ಆರ್‌ಲೆಗೆ ಬಂದ. ಅಲ್ಲಿನ ವಿಕಸಿತ ಮಷ್ಪಭರಿತ ವೃಕ್ಷಗಳು, ನಗುಮುಖದ ತರುಣಿಯರು, ಇವೆಲ್ಲ ಇವನ ಚಿತ್ರಕಲಾ ಪ್ರಜ್ಞೆಗೆ ಹೆಚ್ಚಿನ ಪೋಷಕಾಂಶಗಳಾದವು. ಆ ಸ್ಥಳದಲ್ಲಿ ಇವನು ಚಿತ್ರಿಸಿದ ಕೃತಿಗಳಲ್ಲಿ ಸನ್‌ಪ್ಲವರ್ (1888), ದಿ ಚೇರ್ ಅಂಡ್ ದಿ ಪೈಪ್<noinclude></noinclude> p2eu56z8fg51cj4b5vm2vv9axnk2xo3 ಪುಟ:Mysore-University-Encyclopaedia-Vol-6-Part-12.pdf/೨೮ 104 118553 314547 2026-05-01T09:30:20Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೫೯೮ ಗೋಷ್ಠಾರೆ ಸಿದ್ಧಾಂತ-ಗೋಸಲ ಚನ್ನಬಸವೇಶ್ವರ ನಾಟ್ಯವೆಂದು ಮೂರು ಬಗೆಯಾಗಿ ವರ್ಣಿಸಿದ್ದಾನೆ. ತತಕುತಪದಲ್ಲಿ ಘೋಷವತೀ, ಚಿತ್ರಾ, ವಿಪಂಚೀ, ಪರಿವಾದಿನೀ, ವಲ್ಲಕೀ, ಕುಬ್ಬಿಕಾ, ಜೇಷ್ಠಾ, ನಕುಲೋಷ್ಠಿ, ಕಿನ್ನರೀ, ಜಯಾ, ಕ... 314547 proofread-page text/x-wiki <noinclude><pagequality level="1" user="Pragathi. BH" /></noinclude>೫೯೮ ಗೋಷ್ಠಾರೆ ಸಿದ್ಧಾಂತ-ಗೋಸಲ ಚನ್ನಬಸವೇಶ್ವರ ನಾಟ್ಯವೆಂದು ಮೂರು ಬಗೆಯಾಗಿ ವರ್ಣಿಸಿದ್ದಾನೆ. ತತಕುತಪದಲ್ಲಿ ಘೋಷವತೀ, ಚಿತ್ರಾ, ವಿಪಂಚೀ, ಪರಿವಾದಿನೀ, ವಲ್ಲಕೀ, ಕುಬ್ಬಿಕಾ, ಜೇಷ್ಠಾ, ನಕುಲೋಷ್ಠಿ, ಕಿನ್ನರೀ, ಜಯಾ, ಕೂರ್ಮಿಕಾ, ಪಿನಾಕೀ, ಹಸ್ತಿಕಾ, ಶತತಂತ್ರಿ, ಔದುಂಬರೀ, ಪಟ್ಟರ್ಣ, ಪೌಣ, ರಾವಣಹಸ್ತಾ, ಸಾರಂಗೀ, ಆಲಾಪಿನೀ ಮೊದಲಾದ ತಂತೀವಾದ್ಯಗಳು ಇರುತ್ತಿದ್ದವು. ಇವನ್ನು ಉಗುರಿನಿಂದ ಮಿಡಿದು ಅಥವಾ ಕಮಾನಿನಿಂದ ಎಳೆದು ನುಡಿಸಲಾಗುತ್ತಿತ್ತು. ಇವುಗಳಲ್ಲಿ ಕೆಲವಕ್ಕೆ ಮೆಟ್ಟುಗಳೂ ಇರುತ್ತಿದ್ದವು. ಇವೇ ಅಲ್ಲದೆ ತತಕುತಪದಲ್ಲಿ ವಾಂಶಿಕಾ, ಪಾವಿಕಾ, ಪಾವಕಾ, ಕಹಳೆ, ಶಂಖ, ಮಾರಿ, ಕೊಂಬು ಮೊದಲಾದ ಸುಷರ (ಗಾಳಿ) ವಾದ್ಯಗಳೂ ಕಂಚಿನ ತಾಳದಂಥ ಗಟ್ಟಿ (ಘನ) ವಾದ್ಯಗಳೂ ಇರುತ್ತಿದ್ದವು. ಅವನದ್ಧ ಕುತಪದಲ್ಲಿ ಮೃದಂಗ, ಪಣವ, ದರ್ದುರ, ಢಕ್ಕಾ, ಮಂಡಿಢಕ್ಕಾ, ಕಕ್ಕುಲಿ, ಪಟಹ, ಕರಟ, ಢವಸ, ಘಡಸ, ಹುಡುಕ್ಕಾ, ಡಮರು, ರುಂಜಾ, ಕುಡುಕ್ಕಾ, ಕುಡುವಾ, ನಿಃಸಾಣ, ತ್ರಿವಲೀ, ಭೇರೀ, ತುಂಬಕೀ, ಬೊಂಬಡೀ ಮೊದಲಾದ ಚರ್ಮವಾದ್ಯಗಳೂ ಪಿಟ್ಟ, ಪವೆ, ಕಮ್ರಾ, ಝಲ್ಲರೀ, ಬಾಣ, ಸೆಲ್ಲುಕಾ, ಜಾಗಟೆ, ಕಂಚಿನತಾಲ, ಘಂಟೆ, ಕಿರಿಕಿಟ್ಟ ಮೊದಲಾದ ವನವಾದ್ಯಗಳೂ ಭಾಗವಹಿಸುತ್ತಿದ್ದುವು. ನಾಟ್ಯಕ್ಕೆ ಪ್ರಯೋಜಕವಾದ ವಾದ್ಯಸಮೂಹವನ್ನು ಶಾಸ್ತ್ರಪರಿಭಾಷೆಯಲ್ಲಿ ಸಂಪ್ರದಾಯವೆಂದೂ ಆಡುಮಾತಿನಲ್ಲಿ ಮೇಳ ಅಥವಾ ಹಿಮ್ಮೇಳವೆಂದೂ ಕರೆಯಲಾಗಿದೆ. ಇದರ ವಿವರಗಳನ್ನು ಸಂಗೀತರತ್ನಾಕರಾದಿ ಶಾಸ್ತ್ರಗ್ರಂಥಗಳು ಕೊಡುತ್ತವೆ. ಇದಲ್ಲದೆ ನಾಟ್ಯ ಕುತಪದಲ್ಲಿ ವರಾಟ, ಲಾಟ, ಕರ್ಣಾಟ, ಗೌಡ, ಗುರ್ಜರ, ಕೊಂಕಣ, ಮಹಾರಾಷ್ಟ್ರ, ಆಂಧ್ರ, ಹಮ್ಮಿರ, ಚೋಳ, ಮಲಯ, ಮಾಲವ, ಅಂಗ, ವಂಗ, ಕಲಿಂಗ ಇತ್ಯಾದಿ ದೇಶಗಳ ಅಭಿನಯ ಕೋವಿದರೂ ಅಂಗಹಾರ ಕರಣಾದಿಗಳ ಪ್ರಯೋಗತಜ್ಞರೂ ಲಾಸ್ಯ ತಾಂಡವ ವಿಶಾರದರೂ ಚಿತ್ರ ವಿಚಿತ್ರ ಸ್ಥಾನಕ (ನಿಲುವು ಪ್ರೌಢಗಳೂ ವಿಷಮಪ್ರಯೋಗ, ನಿಷ್ಣಾತರೂ ಉತ್ತಮ ಮಧ್ಯಮ ಪಾತ್ರಗಳೂ ಇರುತ್ತಿದ್ದರು. ಕುತಪಗಳು ಅನುಸರಿಸಬೇಕಾದ ಪ್ರಯೋಗತಂತ್ರವನ್ನು ಭರತಮುನಿ ನಾಟ್ಯಶಾಸ್ತ್ರದ ನಾಲ್ಕನೆಯ ಅಧ್ಯಾಯದಲ್ಲಿ ಪೂರ್ವರಂಗ ವಿಧವರ್ಣನ ಸಂದರ್ಭದಲ್ಲಿ ಕೊಡುತ್ತಾನೆ. ನಾಟ್ಯ ಸಂದರ್ಭದಲ್ಲಿ ಕರಣಗಳನ್ನು ಪ್ರಯೋಗಿಸುವಾಗ, ನೃತ್ಯ, ಹಸ್ತಾಭಿನಯ ಮತ್ತು ಗೀತಗಳನ್ನು ಒಟ್ಟಿಗೆ ಸಂಯೋಜಿಸುವಾಗ ವಿಲಂಬ ಲಯದಲ್ಲಿ ತತ್ತ್ವ ಎಂಬ ತಂತ್ರವನ್ನೂ ಮಧ್ಯಲಯದಲ್ಲಿ ಅನುಗತವನ್ನೂ ದ್ರುತಲಯದಲ್ಲಿ ಓಫೆವನ್ನೂ ಪ್ರಯೋಗಿಸಬೇಕು. ಬೃಂದಗಳಿಗೂ ಕುತಪಗಳಿಗೂ ಶಾರ್ಙ್ಗದೇವ ಹೇಳಿರುವ ಲಕ್ಷಣಗಳು ಸಾರ್ವಕಾಲಿಕಾನ್ವಯವನ್ನೂ ಸಮಗ್ರಸಮೀಚೀನ ಸೂಕ್ಷ್ಮದರ್ಶನವನ್ನೂ ಒಳಗೊಂಡು ಇಂದಿನ ವಾದ್ಯಮೇಳಗಳೂ ಬೃಂದಗಳೂ ಸಂಧಾನಮಾಡಿ ಅನುಷ್ಠಾನದಲ್ಲಿ ಕೊಳ್ಳ ಬಹುಯೋಗ್ಯವಾಗಿದೆ. ಮುಖ್ಯಾನುವೃತ್ತಿಯೆಂದರೆ ನಾಯಕನಾದ ಗಾಯನ ಅಥವಾ ವಾದಕನನ್ನು ನೆರಳಿನಂತೆ ಅನುಸರಿಸುವುದು; ಮುಖ್ಯರಸದ ಪೋಷಣೆಯಲ್ಲಿ ಸಾರ್ಥಕತೆಯನ್ನು ಸಾಧಿಸಲೆಳಸುವುದು, ಮಿಲನವೆಂದರೆ ಒಟ್ಟಿಗೆ ಕೂಡಿ ಹಾಡಿ ನುಡಿಸುವಾಗ ಭಿನ್ನತೆಯೇ ಗೋಚರಿಸದಂತೆ ಒಂದರಲ್ಲಿ ಇನ್ನೊಂದು ಸೇರಿಬಿಡುವುದು. ಕಾಲಲೀನಾನುವರ್ತನವೆಂದರೆ ತಾಳದ ಆವರ್ತ, ಪಾದಭಾಗ ಕ್ರಿಯೆ ಮುಂತಾದವುಗಳಲ್ಲಿ ಕರಗಿಹೋದಂತೆ ಒಂದಾಗುವುದು. ಮಿಥಸ್ತುಟಿತ ನಿರ್ವಾಹವೆಂದರೆ ಜೋಡಣೆಯಲ್ಲೂ ಮುನ್ನಡೆಯಲ್ಲೂ ಎಡೆಬಿಡದಂತೆ ಅಖಂಡ ವಾಗಿರುವುದು. ತ್ರಿಸ್ಥಾನವ್ಯಾಪ್ತಿಶಕ್ತಿಯೆಂದರೆ ಮಂದ್ರ ಮಧ್ಯತಾರಗಳೆಂಬ ಮೂರು ಸ್ಥಾನಗಳಲ್ಲಿಯೂ ಒಂದೇ ರೀತಿಯ ಘನತೆ, ಸ್ನಿಗ್ಧತೆ, ಸಾಂದ್ರತೆ, ಪ್ರಸನ್ನತೆ ಮೊದಲಾದ ಸ್ವರಗುಣಗಳನ್ನು ಪಡೆದಿರುವುದು. ಶಬ್ದಸಾದೃಶ್ಯವೆಂದರೆ ವಿವಿಧ ವಾದ್ಯಗಳೂ ಕಂಠಗಳೂ ಗೀತದಲ್ಲಿ ತೊಡಗಿರುವಾಗ, ಒಂದೇ ಬಗೆಯ ಶಬ್ದಗಳು ಒಂದೇ ಕಾಲದಲ್ಲಿ ಬರುವಂತೆ ಏರ್ಪಡಿಸುವುದು. ಇಲ್ಲದಿದ್ದರೆ ವಿವಿಧ ರೀತಿಯ ಶಬ್ದಗಳು ತಮ್ಮಷ್ಟಕ್ಕೆ ಮಾತ್ರ ರಂಜನಾಸ್ವದಗಳಾಗಿದ್ದರೂ ಬೇರೆ ವಾದ್ಯಗಳ ಶಬ್ದಗಳೊಡನೆ ಬೆರೆತಾಗ ವಿರುದ್ಧ ಧರ್ಮದಿಂದ ಮುಖ್ಯರಸಾನುಭೂತಿಗಳು ಶ್ರವಣ ಲಾಲಿತ್ಯಕ್ಕೂ ಹಾನಿಯನ್ನುಂಟುಮಾಡುವುವು. ಪಾಶ್ಚಾತ್ಯ ಸಂಗೀತದಲ್ಲಿ ವಾದ್ಯಗೋಷ್ಠಿಗಳು : ಹೀಗೆ ಗಾನಗೋಷ್ಠಿಗಳೂ ವಾದ್ಯಗೋಷ್ಠಿಗಳೂ ಬಹು ಪ್ರಾಚೀನಕಾಲದಿಂದಲೂ ಇದ್ದೇ ಇವೆ. ಸಾಮಗಾನದಲ್ಲಿ ಬರುವ ಗ್ರಾಮೇಗೇಯಗಾನಗಳೂ ಉತ್ಸವಾದಿಗಳಲ್ಲಿ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಸಾಮೂಹಿಕ ಭಜನಪದ್ಧತಿಯೂ ಜನಪದ ಗಾನನೃತ್ಯಗಳಲ್ಲಿ ಗೋಷ್ಠಿಗಳೂ ಚಿರಪರಿಚಿತವೇ ಆಗಿವೆ. ಆದರೆ ಭಾರತದ ಶಾಸ್ತ್ರೀಯ ಸಂಗೀತದಲ್ಲಿರುವ ವಾದ್ಯಮೇಳಗಳನ್ನು ಆರ್ಕೆಸ್ಟ್ರ ಎಂಬ ಪಾಶ್ಚಾತ್ಯ ವಾದ್ಯಮೇಳದೊಡನೆ ಸಮೀಕರಿಸಲಾಗದು. ಏಕೆಂದರೆ ಉದ್ದೇಶ, ವ್ಯಾಪ್ತಿ, ತಂತ್ರ, ಸಾಧನೆ-ಇವುಗಳಲ್ಲೆಲ್ಲ ಈ ಎರಡರಲ್ಲಿ ಸಂಪೂರ್ಣ ವೈದೃಶ್ಯವೇ ಸಿದ್ಧವಾಗುತ್ತದೆ. ಪಾಶ್ಚಾತ್ಯ ಸಂಗೀತದಲ್ಲಿ ಸಹಕಾಲಿಕ ಅನೇಕ ಸ್ವರಶ್ರೇಣಿ ಅದರ ಮೂಲ ತ್ತ್ವಗಳಲ್ಲಿ ಒಂದಾದಾಗ, ಅದರ ಪರಿಣಾಮವಾಗಿ ಸ್ವರಸ್ಥಾನಗಳು ಸಮ ದೂರದಲ್ಲಿರುವಂತೆ ಪಲ್ಲಟಿತವಾದಾಗ, ಏಕಾಧಾರ ಸ್ವರಪದ್ಧತಿ ಗೌಣವಾದಾಗ ಅದರ ಸ್ವರೂಪವೇ ಬದಲಾಯಿಸಿತು. ಸುಮಾರು ಹದಿನಾರು ಹದಿನೇಳನೆಯ ಶತಮಾನಗಳಲ್ಲಿ ಇಟಲಿಯಿಂದ ಯುರೋಪಿನಲ್ಲೆಲ್ಲ ಹರಡಿ ನಿಂತ ಆಪೆರ ಎಂಬ ಗೀತನಾಟಕ ಪ್ರಕಾರದಲ್ಲಿಯೂ ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಜರ್ಮನ್ ವಾಗ್ಗೇಯಕಾರರಿಂದ ಬಲಿತು ಬೆಳೆದ ಸಿಂಫೊನಿ ಎಂಬ ಗೇಯಪ್ರಕಾರದಲ್ಲಿಯೂ ಮುಖ್ಯವಾಗಿ ಆರ್ಕೆಸ್ಟ್ರ ರೂಪುಗೊಂಡು ಬಲಿಯಿತು. ಇದರಲ್ಲಿ ಪ್ರತಿಯೊಂದು ವಾದ್ಯಕ್ಕೂ ನಿರ್ದಿಷ್ಟ ಕಾರ್ಯವುಂಟು. ಅದಿಲ್ಲದೆ ಕೃತಿ ಪೂರ್ಣವಾಗುವುದಿಲ್ಲ. ಆದರೆ ಅಲ್ಲಿ ಯಾರೊಬ್ಬರಿಗೂ ಸ್ವಂತಕಲ್ಪನೆಯ ಸ್ವಾತಂತ್ರ್ಯ ಎಳ್ಳಷ್ಟೂ ಇಲ್ಲ. ಸ್ವರಗುಣ ವೈವಿಧ್ಯ, ಅನೇಕ ಸ್ವರಗಳು ಒಟ್ಟಿನಲ್ಲಿ ಒಂದೇ ಕ್ಷಣದಲ್ಲಿ ಉಂಟುಮಾಡುವ ಸಂವೇದನೆ ಮತ್ತು ಸೌಂದರ್ಯಾನುಭೂತಿ, ನಾದಲಯಗಳ ಏಕಕಾಲಿಕ ತಿರ್ಯಗಮನ ಹಾಗೂ ಉರ್ದ್ಘಾಧೋಗಮನ, ಸೌಕರ್ಯಾನುಸಾರವಾಗಿ ಆಧಾರಸ್ವರದ ರೂಪಾಂತರ ಹಾಗೂ ತತ್ಪಲವಾದ ಮೂರ್ಛನಾಂತರ- ಇವೇ ಮುಂತಾದ ಹಲವು ಅಂಶಗಳು ರಾಜ್ಯಕ್ಕೆ ಸಂಗೀತದ ಆ ಸ್ಪದ ವೈಶಿಷ್ಟಗಳು, ಇವುಗಳಲ್ಲಿ ಬರುವುದಿಲ್ಲದಿದ್ದರೂ ಅದರ ಸ್ವರೂಪಹಾನಿಯೇ ಆಗುತ್ತದೆ. ಭಾರತೀಯ ಸಂಗೀತದಲ್ಲಿ ಹಾಗಲ್ಲ. ಆಧುನಿಕ ಆರ್ಕಸ್ಪಗಳು : ಸ್ವಾತಂತ್ರ್ಯಾನಂತರದ ಭಾರತದಲ್ಲಿ ನಡೆಯುತ್ತಿರುವ ಸಂಗೀತದ ಪುನರುಜ್ಜಿವನ ಪ್ರಯತ್ನಗಳಲ್ಲಿ ಗೋಷ್ಠಿಗಾನವೂ ಒಂದು. ಅಧಿಕೃತ ಕ್ಷೇತ್ರದಲ್ಲಿ ಅಖಿಲ ಭಾರತೀಯ ಆಕಾಶವಾಣಿ ಈ ದಿಕ್ಕಿನಲ್ಲಿ ಮಹತ್ತ್ವದ ಸೇವೆ ಸಲ್ಲಿಸುತ್ತಿದೆ. ಕಲ್ಪನೆ, ತಂತ್ರ, ಉಪಕರಣ, ದೃಷ್ಟಿ ಇತ್ಯಾದಿಗಳಲ್ಲಿ ಹೊಸತನ್ನು ಈ ದಿಕ್ಕಿನಲ್ಲಿ ಮೂಡಿಸ ಲಾಗುತ್ತಿದೆ. ಇದನ್ನು ಹಲವು ವಿಧಗಳಲ್ಲಿ ಉತ್ತಮಪಡಿಸಿ ಪಂಡಿತ ಪಾಮರರಿಬ್ಬರನ್ನೂ ರಂಜಿಸಬಲ್ಲ ಸಾಧನವನ್ನಾಗಿ ಮಾಡಿಕೊಳ್ಳಲವಕಾಶವಿದೆ. ಉದಾಹರಣೆಗೆ ತ್ರಿಸ್ಥಾಯಿ ಮಿತಿಯಲ್ಲಿ ಸ್ವರ ಸ್ಥಾನ ಪಲ್ಲಟವಿಲ್ಲದೆಯೇ ಬಹುಸ್ವರ ಶ್ರೇಣಿಯಲ್ಲಿ ಧಾತುವು ಗೀತದಲ್ಲಿ ಅನೇಕ ವೇಳೆ ಮುನ್ನಡೆಯಬಹುದು; ವೈಯಕ್ತಿಕ ಕಲ್ಪನೆಗೆ ಸ್ವಾತಂತ್ರ್ಯ ನೀಡಿ ಗೀತದ ನಿರ್ದಿಷ್ಟ ತಾಳಭಾಗಗಳಲ್ಲಿ ಅವಕಾಶವನ್ನು ಕಲ್ಪಿಸಿಕೊಡಬಹುದು. ಇಂಥ ಸಂದರ್ಭಗಳಲ್ಲಿ ಗಮಕ ಪ್ರಯುಕ್ತಿಗೆ ಅವಕಾಶವಿರುವುದರಿಂದ ಶಾಸ್ತ್ರೀಯ ಚೌಕಟ್ಟಿನಲ್ಲಿ ರಾಗಭಾವಗಳ ಗಾಂಭೀರ್ಯ, ಆಳಗಳನ್ನು ಸಾಧಿಸಬಹುದು; ವಾದ್ಯಗಳ ಸಂಖ್ಯೆ, ವೈವಿಧ್ಯಗಳನ್ನು ಹೆಚ್ಚಿಸಿ ಸ್ವರಗುಣದಲ್ಲಿ ವ್ಯಾಪ್ತಿ ವಿಸ್ತಾರವನ್ನೇ ಪಡೆಯಬಹುದು. ಶ್ರುತಿಭೇದ, ನಡೆ, ಲಯ, ಇವುಗಳ ಪ್ರತಿಭಾಯುಕ್ತ ಸಂಯೋಜನೆಯಿಂದ ಹೊಸ ಸೃಷ್ಟಿಯನ್ನೇ ಮಾಡಬಹುದು; ಸ್ವರಸಾಂದ್ರತೆ ಮತ್ತು ಲಾವಣ್ಯ (ಟೆಕ್ಸ್‌ಚರ್), ಸ್ವರಗತಿ (ಡೈನ್ಯಮಿಕ್ಸ್) ಮೊದಲಾದ ಕಲ್ಪನೆಗಳನ್ನು ಸರಿಸಿ ಅಳವಡಿಸಿಕೊಳ್ಳಬಹುದು. ಅಂತೆಯೇ ವಾರಾಹ ದೇಶಗಳಲ್ಲಿರುವಂತೆ ಸಂಜಿಕೆ, ೫೫೦ಸ್ಕೃತಿಕ ಸಂಸ್ಥೆಗಳಲ್ಲಿ ಶಾಲಾ ಕಾಲೇಜುಗಳಲ್ಲಿಯೂ ಸಂಗೀತ ಸಂಘಗಳನ್ನು ಗ್ರೀಕ್ಲಬ್‌ಗಳ ಮಾದರಿಯಲ್ಲಿ ಏರ್ಪಡಿಸಿಕೊಂಡು ನಡೆಸುವುದು ತುಂಬಾ ಅಪೇಕ್ಷಣೀಯವಾಗಿದೆ. ಹೀಗೆ ಮಾಡುವುದರಿಂದ ಪೂರ್ವನಿಯೋಜಿತ ಕಾರ್ಯಕ್ರಮದ ಮೂಲಕ ಸಾಮೂಹಿಕ ಸಂಗೀತವನ್ನು ದೇಶದಲ್ಲಿ ಬೆಳೆಸಿ ಅದನ್ನು ರಾಷ್ಟ್ರಪಕ್ಷಿಯ ಪ್ರಮುಖಾಭಿವ್ಯಕ್ತಿ ಸಾಧನವಾಗಿಯೂ ಭಾವೈಕ್ಯ ಸಾಧನವನ್ನಾಗಿಯೂ ಸಂಸ್ಕೃತಿ ಪ್ರಸಾರ ಸಾಧನವನ್ನಾಗಿಯೂ ಮಾಡಲು ಸಾಧ್ಯವಿದೆ. ಕೇವಲ ಅಂಧಾನುಕರಣೆಯಿಂದ ವಿವಿಧ ಅಹಿತಶಬ್ದಗಳ ಅವ್ಯವಸ್ಥಿತ ಸಂಯೋಜನೆಯಿಂದ ಗದ್ದಲವನ್ನೇ ಪರಿಣಾಮವೆಂದು ಭ್ರಮಿಸಿ ಭಾರತೀಯ ಸಂಗೀತ, ಸಂಸ್ಕೃತಿಗಳ ಚಿರಂತನ ಮೌಲ್ಯಗಳಿಗೆ ಕುಠಾರಪ್ರಾಯವಾಗಿರುವ ಆಧುನಿಕ ಆರ್ಕೆಸ್ಟ್ ಪಾರ್ಟಿಗಳ ಹಾವಳಿಯನ್ನಡಗಿಸಲು ಇದರಿಂದ ಸಾಧ್ಯವಾಗುತ್ತದೆ. ಭಾರತದಲ್ಲಿ ಸಾಮೂಹಿಕ ಸಂಗೀತದ ಕನಸನ್ನು ಮೊದಲ ಬಾರಿಗೆ ಕಂಡು ಅದಕ್ಕೊಂದು ಸುವ್ಯವಸ್ಥಿತ ಶಾಸ್ತ್ರೀಯ ಬುನಾದಿಯನ್ನು ನಿರ್ಮಿಸಿದ ಕೀರ್ತಿ ಮೈಸೂರಿನ ವರಲಕ್ಷ್ಮೀ ಅಕಾಡೆಮಿಗೆ ಸಲ್ಲುತ್ತದೆ. ಈ ಸಂಸ್ಥೆ 1956ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಡೆಸಿದ ಅಖಿಲ ಭಾರತೀಯ ಸಾಮೂಹಿಕ ಸಂಗೀತ ವಿಚಾರಗೋಷ್ಠಿ ಮೌಲಿಕವಾದ ಸಂಶೋಧನ ಫಲಿತಾಂಶಗಳನ್ನು ಹೊರಗೆಡಹಿದೆ. (ಆರ್.ಎಸ್.ಎನ್.) ಗೋಷ್ಟಾರೆ ಸಿದ್ಧಾಂತ : ಕೈಗಾರಿಕೋದ್ಯಮ, ವ್ಯಾಪಾರ ಸಂಸ್ಥೆ ಇವೇ ಮುಂತಾದ ವ್ಯವಸ್ಥೆಗಳಲ್ಲಿ ನಿವೇಶನ ಸಾಮಗ್ರಿಗಳ (ಎಂದರೆ ಆಯಾ ವ್ಯವಸ್ಥೆಗೆ ಹೊರಗಿನಿಂದ ಪಡೆದು ಒದಗಿಸುವ ಸಾಮಗ್ರಿಗಳು, ಉದಾಹರಣೆಗೆ, ಒಂದು ಕೈಗಾರಿಕೋದ್ಯಮದಲ್ಲಿ ಕಚ್ಚಾ ಸರಕುಗಳು ಮುಖ್ಯ ನಿವೇಶನ ಸಾಮಗ್ರಿಗಳು) ಯಾದಿಯ ಕ್ರಮಬದ್ಧ ತಯಾರಿಕೆ, ಅದರ ಅಧ್ಯಯನ ಮತ್ತು ಅದರಿಂದ ತೀರ್ಮಾನಗಳ ನಿಗಮನ (ಇನ್ವೆಂಟರಿ ಥಿಯರಿ), ಹೆಚ್ಚಿನ ವಿವರಗಳಿಗೆ ನೋಡಿ-ತಪಶೀಲು ಸಿದ್ಧಾಂತ. ಗೋಸಲ ಚನ್ನಬಸವೇಶ್ವರ : 15ನೆಯ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಶಿವಯೋಗಿ, ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಈತ ನಿರ್ವಯಲಾದ. ಈತನ ಗದ್ದಿಗೆಯ ಮೇಲೆ ದೇವಸ್ಥಾನವನ್ನು ಕಟ್ಟಿದ್ದಾರೆ. ಅದು ಗುಬ್ಬಿ ಚನ್ನಬಸವೇಶ್ವರ ಎಂಬ ಹೆಸರಿನ ಪ್ರಖ್ಯಾತ ದೇವಾಲಯವಾಗಿ ಸುತ್ತಮುತ್ತಲಿನ ಭಕ್ತರನ್ನು ಆಕರ್ಷಿಸಿದೆ. ಈತನ ಗುರು ಗೋಸಲ ಸಿದ್ಧೇಶ್ವರ. ಈತನ ಸಮಾಧಿ ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದಲ್ಲಿದೆ. ಶಿಷ್ಯ ಎಡೆಯೂರು ಸಿದ್ಧಲಿಂಗ. ಈತನ ಸಮಾಧಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಎಡೆಯೂರಿನಲ್ಲಿದೆ. ಗೋಸಲ ಚನ್ನಬಸವೇಶ್ವರ ಮಹಾ ತಪಸ್ವಿಯೆಂದೂ ಅನೇಕ ಪವಾಡಗಳನ್ನು ಮೆರೆದನೆಂದೂ ಸ್ಥಳಪುರಾಣದಿಂದ ತಿಳಿದುಬರುತ್ತದೆ. ಈತನ ಗುರು<noinclude></noinclude> ejclo78m6lj79vfon47m5vh667311vf ಪುಟ:Mysore-University-Encyclopaedia-Vol-6-Part-12.pdf/೨೯ 104 118554 314548 2026-05-01T09:30:28Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋಸಾನ್ ಗೋಳ 8855 ಪರಂಪರೆ ವಿಖ್ಯಾತವಾದುದು. ಈತ ಕ್ಷೇತ್ರಜ್ಞ ಸುಮನೋವಾದ ಎಂಬ ಗ್ರಂಥವನ್ನು ಉಳಿಯುವುದು ಕೇಂದ್ರ ಬಿಂದು ಮಾತ್ರ - ತ್ರಿಜ್ಯವಿರುವ ಒಂದು ಗೋಳದ ಘನಗಾತ್ರ 4 ರಚಿಸಿದ್ದಾನೆ. ಇದರಲ್ಲಿ ವೀರಶೈವ ಪಟ್ಟಣ ಸಿದ್ಧ... 314548 proofread-page text/x-wiki <noinclude><pagequality level="1" user="Pragathi. BH" /></noinclude>ಗೋಸಾನ್ ಗೋಳ 8855 ಪರಂಪರೆ ವಿಖ್ಯಾತವಾದುದು. ಈತ ಕ್ಷೇತ್ರಜ್ಞ ಸುಮನೋವಾದ ಎಂಬ ಗ್ರಂಥವನ್ನು ಉಳಿಯುವುದು ಕೇಂದ್ರ ಬಿಂದು ಮಾತ್ರ - ತ್ರಿಜ್ಯವಿರುವ ಒಂದು ಗೋಳದ ಘನಗಾತ್ರ 4 ರಚಿಸಿದ್ದಾನೆ. ಇದರಲ್ಲಿ ವೀರಶೈವ ಪಟ್ಟಣ ಸಿದ್ಧಾಂತವನ್ನು ವಿವಿಧ ಸಟ್ಟದಿಯಲ್ಲಿ ', ಅದರ ಮೇಲೆಯ ಸಭೆ 4, ಅನ್ಯಥಾ ಹೇಳದಿದ್ದರೆ ಇನ್ನು ಮುಂದಕ್ಕೆ ನಿರೂಪಿಸಲಾಗಿದೆ. ನಿರಂಜನ ವಂಶ ರತ್ನಾಕರದಲ್ಲಿ ಈತನ ವಿಷಯವನ್ನು ವಿಸ್ತಾರವಾಗಿ ಪ್ರಸ್ತಾಪಿಸಲಾಗಿದೆ. (ಬಿ.ಎಸ್.) ಗೋಸಾನ್ : ಖನಿಜ ಸಿರಗಳ ಮತ್ತು ಅದಿರು ನಿಕ್ಷೇಪಗಳ ಅಪಘಟನೆಗೊಂಡ (ಡೀಕಂಪೋಸ್ಟ್) ಮೇಲುಭಾಗಗಳಿಗೆ ಇರುವ ಹೆಸರು. ರಾಸಾಯನಿಕ ಶಿಥಿಲತೆಯಿಂದ ಕರಗದ ಖನಿಜ ನಿಕ್ಷೇಷಗಳು ಶೇಷ ನಿಕ್ಷೇಪಗಳಾಗಿ ಭೂಮಿಯ ಮೇಲುಭಾಗದಲ್ಲಿ ಉಳಿಯುತ್ತವೆ. ಲೋಹ ನಿತ್ತೀಸಗಳು ಸಮಾನ್ಯವಾಗಿ ಕೆಲ ಮಟ್ಟದಲ್ಲಿ ರಂಕ 30 ಅದಿರನ್ನು (ಸಿಲಬಲ್ ಲಿಮೊನೈಟ್) ಇಲ್ಲದೇ ಜಲಂಯೋಜಿತ ( ಡೇಟೆಡ್) ಗಟ್ಟಿಸಿದ ಆಕ್ಸಸ್ ಮೇಟ್ಟದರವನ್ನು ಪಡೆದಿರುತ್ತವೆ. ಈ ಮೇಲ್ಪದರವೇ ಗೋಸಾನ್. ಇದರ ದಪ್ಪ (ಎಂದರೆ ಮಂದತ್ವ) ರಾಸಾಯನಿಕ ಕ್ರಿಯೆಯ ಪ್ರಮಾಣವನ್ನು ಅನುಸರಿಸಿ ಒಂದೆರಡು ಅಂಗುಲಗಳಿಂದ ಹತ್ತಿಪ್ಪತ್ತು ಅಂಗುಲಗಳ ವರೆಗೂ ಅಪರೂಪಕ್ಕೆ ಇನ್ನೂ ಹೆಚ್ಚಾಗಿ ಕೂಡ ಇರಬಹುದು. ಗೋಸಾನಿನ ಬಣ್ಣ, ರೂಪ, ರಚನೆ ಮುಂತಾದ ಲಕ್ಷಣಗಳ ಅಧ್ಯಯನದಿಂದ ಅದರ ತಳಭಾಗದಲ್ಲಿ ಯಾವ ಲೋಹ ನಿಕ್ಷೇಪವಿದೆ ಎಂಬುದನ್ನು ನಿರ್ಧರಿಸಬಹುದು. ಗೋಸಾಯಿ : ಹಿಂದೂ ಸನ್ಯಾಸಿಗಳ ಒಂದು ಪಂಗಡ. ಇವರಿಗೆ ಗೋಸ್ವಾಮಿ, ಗೋಸಾಮಿ ಎಂಬ ನಾಮಾಂತರಗಳುಂಟು. 1901ರ ಜನಗಣತಿ ಪ್ರಕಾರ ಇವರ ಸಂಖ್ಯೆ ಭಾರತದಲ್ಲಿ ಎರಡು ಲಕ್ಷ ಇತ್ತು ; ಗೋಸಾಯಿಗಳು ಈಗಲೂ ಹೇರಳವಾಗಿದ್ದಾರೆ. ಇವರಲ್ಲಿ ಶೈವರೂ ಉಂಟು, ವೈಷ್ಣವರೂ ಉಂಟು. ಸಾಮಾನ್ಯವಾಗಿ ಶೈವರು ಶಂಕರಾಚಾರ್ಯರ ಅದೈತ ಸಂಪ್ರದಾಯದವರು. ಇವರಲ್ಲಿ ಹತ್ತು ಹೆಸರುಗಳು (ದಶನಾಮಿ) ರೂಢವಾಗಿವೆ. ಅವು ತೀರ್ಥ, ಆಶ್ರಮ, ವನ, ಅರಣ್ಯ, ಸರಸ್ವತಿ, ಭಾರತೀ, ಪುರೀ, ಗಿರಿ, ಪರ್ವತ, ಸಾಗರ. ಇವರು ದಂಡಧಾರಿಗಳಾದ್ದರಿಂದ ದಂಡಿಗಳೆಂದೂ ಕರೆಸಿಕೊಳ್ಳುವರು. ಮಠಧಾರಿಗಳಲ್ಲದೆ ಸಾಂಸಾರಿಕರೂ ಇವರಲ್ಲಿ ಕೆಲವರುಂಟು. ಕಾಶಿ, ಹರಿದ್ವಾರ ಮುಂತಾದ ಯಾತ್ರಾಸ್ಥಳಗಳಲ್ಲಿ ಇವರನ್ನು ಹೆಚ್ಚಾಗಿ ಕಾಣಬಹುದು. ವೈಷ್ಣವ ಸ್ವಾಮಿಗಳನ್ನು ಬಂಗಾಲ, ಅಸ್ಸಾಮ್‌ಗಳಲ್ಲಿ ಗೋಸಾಯಿಗಳೆನ್ನುವರು. ಇವರು ವಲ್ಲಭಾಚಾರ್ಯ, ಚೈತನ್ಯ ಮುಂತಾದವರ ಸಂಪ್ರದಾಯಗಳನ್ನು ಅನುಸರಿಸಿ ಶಿಷ್ಯರಿಗೆ ಬೋಧೆ ಮಾಡುವರು. ಸಾಮಾನ್ಯವಾಗಿ ಉದರನಿಮಿತ್ತವಾಗಿ ಕಾವಿ ಹಾಕಿಕೊಂಡು ತಿರುಗಾಡುವವರನ್ನೆಲ್ಲ ಗೋಸಾಯಿಯೆಂದು ಹಾಸ್ಯ ಮಾಡುವುದೂ ಇದೆ. (6.6.) ಗೋಳ : ಅರ್ಧವೃತ್ತವನ್ನು ಅದರ ವ್ಯಾಸದ ಸುತ್ತ ಪರಿಭ್ರಮಿಸಿದಾಗ ದೊರೆಯುವ ಗೋಳವೆಂದಾಗ ಘನಗೋಳವೆಂದು ಭಾವಿಸಬೇಕು. ಚಿತ್ರ 2 Axen ಗೋಳದ ಸಮೀಕರಣ : ಕೇಂದ್ರವನ್ನು (O) ಮೂಲಬಿಂದುವಾಗಿಯೂ ಅದರ ಮೂಲಕ ಸಾಗುವ ಯಾವುದೇ ಮೂರು ಪರಸ್ಪರ ಲಂಬರೇಖೆಗಳನ್ನು ಅಕ್ಷಗಳಾಗಿಯೂ ಆಯಬೇಕು. ಗೋಳದ ಮೇಲೆ ಮೇಲಿನ ಯಾವುದೇ ಚರಬಿಂದು P ಯ ನಿರ್ದೇಶಕಗಳು (x, y, 2) ಆಗಿರಲಿ, OP =r (ಸ್ಥಿರಾಂಕ, ತ್ರಿಜ್ಯ) ಆಗಿರುವುದರಿಂದ P ಯ ಪಥದ ಸಮೀಕರಣ x? + y? + 2 = r? ಎಂದಾಗುವುದು. ಗೋಳದ ಮೇಲ್ಮ ಮೇಲಿನ ಪ್ರತಿಯೊಂದು ಬಿಂದುವೂ ಈ ಸಮೀಕರಣವನ್ನು ತೃಪ್ತಿಪಡಿಸುವುದರಿಂದ, ಬೇರೆ ಯಾವ ಬಿಂದುವೂ ಇದನ್ನು ತೃಪ್ತಿಪಡಿಸದಿರುವುದರಿಂದ, ಇದೇ ಗೋಳದ ಸಮೀಕರಣ. ಕೇಂದ್ರಬಿಂದು C(g,f, h ಆಕೃತಿ (ಸ್ಪಿಯ‌). ಪರ್ಯಾಯವಾಗಿ ಅಂತಸ್ಥಸ್ಥಿರಬಿಂದುವೊಂದರಿಂದ ಸ್ಥಿರ ಆಗಿದ್ದರೆ ಆಗ ಈ ಗೋಳದ ಸಮೀಕರಣ ದೂರದಲ್ಲಿರುವ ಸಕಲ ಬಿಂದುಗಳೂ ನೆಲೆಸಿರುವ ಮೇಲ್ಮ ಚಿತ್ರ (1)ರಲ್ಲಿ 0 ಸ್ಥಿರ ಬಿಂದು. OA = OB = OC = . = OH = r (ಸ್ಥಿರಾಂಕ) ಆಗಿರುವಂತೆ, ಮೂರು ಆಯಾಮಗಳಲ್ಲಿ A ಯಿಂದ F ವರೆಗಿನ ಕೆಲವು ಪ್ರರೂಪೀ ಬಿಂದುಗಳನ್ನು ಗುರುತಿಸಿದೆ. ಇಂಥ ಸಮಸ್ತ ಬಿಂದುಗಳೂ ನೆಲೆಸಿ ರಚಿಸುವ ಅವಿಚ್ಛಿನ್ನ ಸಂವೃತಾಕೃತಿಯೇ ಗೋಳ ಸ್ಥಿರ ಬಿಂದುವಿನ (0) ಹೆಸರು ಕೇಂದ್ರ ; ಸ್ಥಿರ ದೂರದ (r) ಹೆಸರು ತ್ರಿಜ್ಯ (x-g)²+(y-f²+(zh)² = 12 x²+2+z2-2gx 2fy - 2hz + g2+f2+ h²-12=0 ಎಂದಾಗುವುದು. ಇದರ ಅಧ್ಯಯನದಿಂದ ತಿಳಿಯುವ ಸಂಗತಿಗಳಿಷ್ಟು : ಇದೊಂದು x, y, z ಚರಗಳಲ್ಲಿನ ದ್ವಿಘಾತೀಯ ಸಮೀಕರಣ ; ಇದರಲ್ಲಿ xy, ೪೭ ೭೫ ಪದಗಳ ಗುಣಾಂಶಗಳು ಶೂನ್ಯ ; ಮತ್ತು 2,y, 2 ಪದಗಳ ಗುಣಾಂಕಗಳು ಸಮವಾಗಿವೆ. ವಿಲೋಮವಾಗಿ, ಈ ಗುಣಗಳನ್ನು ಪಡೆದಿರುವ x, ೪, ೭ ಗಳಲ್ಲಿನ ಯಾವುದೇ ದ್ವಿಘಾತೀಯ ಸಮೀಕರಣ ಒಂದು ಗೋಳವನ್ನು ಸೂಚಿಸುತ್ತದೆ ಎಂದು ಸಾಧಿಸಬಹುದು. H ಚಿತ್ರ 1 ಚಿತ್ರ 3 - ತಲ ಸಮತಲ ಮತ್ತು ಗೋಳ : ಆಕಾಶದಲ್ಲಿರುವ ಒಂದು ಸಮತಲ ಹಾಗೂ ಒಂದು ಗೋಳವನ್ನು ಪರಿಶೀಲಿಸಿದರೆ ಈ ಕೆಳಗಿನ ಮೂರು ಸಾಧ್ಯತೆಗಳು ಇವೆ ಗೋಳವನ್ನು ಛೇಡಿಸುತ್ತದೆ, ಇಲ್ಲನೆ ಸ್ಪ ಸುತ್ತದೆ, ಇಲ್ಲವೇ ಛೇದಿಸುವುದಿಲ್ಲ. ಮೊದಲಿನ ಸಂದರ್ಭದಲ್ಲಿ ತಲ ಮತ್ತು ಗೋಳಗಳ ಸಾಮಾನ್ಯ ವಕ್ರರೇಖೆ ಒಂದು ವೃತ್ತ ಎರಡನೆಯ ಸಂದರ್ಭದಲ್ಲಿ ಈ ವೃತ್ತ ಬಿಂದು (ಸ್ಪರ್ಶಬಿಂದು) ಆಗುತ್ತದೆ ; ಮೂರನೆಯ ಸಂದರ್ಭದಲ್ಲಿ ಒಂದು ಗೋಳ ಘನವಾಗಿರಬಹುದು (ಸಾಲಿಡ್) ಇಲ್ಲವೇ ಟೊಳ್ಳಾಗಿರಬಹುದು ಇದು ಕಾಲ್ಪನಿಕವಾಗಿದೆ ಎನ್ನುತ್ತೇವೆ. (ಹಾಲೋ), ಘನಗೋಳವನ್ನು ಅಸಂಖ್ಯಾತ ಏಕಕೇಂದ್ರಿಯ ಟೊಳ್ಳು ಗೋಳಗಳ ಸಂಕಲನ ಎಂದು ಭಾವಿಸುವ ಸಾಧ್ಯತೆ ಉಂಟು. ಟೊಳ್ಳುಗೋಳದ ಮೇಲೆಯನ್ನು ತೆಗೆದರೆ S = x² + y²+z+2gx + 2 fy + 2hz + c = 0 ಗೋಳದ ಸಮೀಕರಣವು<noinclude></noinclude> ejo0q9u1f2kel22tcm73u06it0ubrl9 ಪುಟ:Mysore-University-Encyclopaedia-Vol-6-Part-12.pdf/೩೨ 104 118555 314550 2026-05-01T09:30:44Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೋಳತ್ರಿಕೋಣಮಿತಿ ಇರಾಕಿನಲ್ಲಿ ಹುಸೇನನ ಸಮಾಧಿ ಇರುವ ಕರ್ಬಲಾದಿಂದ ಮಣ್ಣನ್ನು ತರಿಸಿಕೊಂಡಿದ್ದನೆಂದೂ ತಿಳಿದುಬಂದಿದೆ. ತನ್ನ ಸಮಾಧಿಗಾಗಿ ಈ ದೊರೆ ತಳೆದಿದ್ದ ಅಸೀಮ ಆಸಕ್ತಿಯಿಂದಾಗಿ ಜಗತ್ತಿನ ಉತ್ತಮ ವಾಸ್ತುರಚನ... 314550 proofread-page text/x-wiki <noinclude><pagequality level="1" user="Pragathi. BH" /></noinclude>ಗೋಳತ್ರಿಕೋಣಮಿತಿ ಇರಾಕಿನಲ್ಲಿ ಹುಸೇನನ ಸಮಾಧಿ ಇರುವ ಕರ್ಬಲಾದಿಂದ ಮಣ್ಣನ್ನು ತರಿಸಿಕೊಂಡಿದ್ದನೆಂದೂ ತಿಳಿದುಬಂದಿದೆ. ತನ್ನ ಸಮಾಧಿಗಾಗಿ ಈ ದೊರೆ ತಳೆದಿದ್ದ ಅಸೀಮ ಆಸಕ್ತಿಯಿಂದಾಗಿ ಜಗತ್ತಿನ ಉತ್ತಮ ವಾಸ್ತುರಚನೆಯೊಂದು ಮೈತಳೆಯಿತು. ವಿನ್ಯಾಸದಲ್ಲಿ ಗೋಳಗುಮ್ಮಟ ಬಹಳ ಸರಳವಾಗಿದ್ದರೂ ಇದರ ಬೃಹದಾಕಾರ, ವಿವಿಧ ಭಾಗಗಳ ಹಿತಪ್ರಮಾಣ, ಮಿತ ಅಲಂಕರಣ ಮತ್ತು ಚತುರ ರಚನಾ ತಂತ್ರ - ಇವುಗಳಿಂದಾಗಿ ಆದಿಲ್ ಷಾಹಿ ವಾಸ್ತುಶಿಲ್ಪದ ಉಚ್ಚತಮ ಸಾಹಸದ ಸಾಧನೆಯೆಂದು ಇದು ಪರಿಗಣಿತವಾಗಿದೆ. (ಎಸ್.ಎನ್.) ಗೋಳಶೋಣತಿ : ಜಡ ಗಳನ್ನು ಅಭ್ಯಯನ ಪ್ರ ಮಂಕಿಭಾಗ (ಸೆಂಕೆಟ್ ಕಿಟ್‌ ಕೋ ಮತ್ತ ವಿಜಯದ ಅಧ್ಯಯನದಲ್ಲಿ ಮೂಲಭೂತ ಪ್ರಾಮುಖ್ಯವಿರುವ ಶಾಸ್ತ್ರವಿದು. ಇದರ ಅನ್ವಯ ಸರ್ವೇಕ್ಷಣೆ (ಸರ್ವೆಯಿಂಗ್), ನೌಕಾಯಾನ (ನ್ಯಾವಿಗೇಷನ್), ಗಣಿತ ಮುಂತಾದ ಶಾಸ್ತ್ರಗಳಲ್ಲಿ ಉಂಟು. ಗೋಳತ್ರಿಭುಜ : ಒಂದು ಗೋಳಕೇಂದ್ರದ ಮೂಲಕ ಸಾಗುವ ಯಾವುದೇ ಮೂರು ಸಮತಲಗಳು ಆ ಗೋಳವನ್ನು ಮೂರು ಮಹಾವೃತ್ತಗಳಲ್ಲಿ ಛೇದಿಸುತ್ತವೆ. ಒಂದು ಗೋಳತ್ರಿಭುಜದಲ್ಲಿ ಯಾವುದೇ ಭುಜದ ಉದ್ದ ಅರ್ಧವೃತ್ತಕ್ಕಿಂತ ಕಡಿಮೆ ಎಂದು ಭಾವಿಸುತ್ತೇವೆ. ಆದ್ದರಿಂದ ತ್ರಿಭುಜದ ಯಾವುದೇ ಕೋನ ಎರಡು ಲಂಬಕೋನಗಳಿಗಿಂತ ಕಡಿಮೆ ಎಂಬುದು ಸಿದ್ಧಿಸುತ್ತದೆ. ಸಾರ್ವತ್ರಿಕತೆಗೆ ಇದರಿಂದ ಏನೂ ಬಾಧಕವಿಲ್ಲ. ಒಂದು ಮಹಾವೃತ್ತಕ್ಕೆ ಅದರ ಕೇಂದ್ರದ ಮೂಲಕ ಎಳೆದ ಲಂಬವು ಗೋಳವನ್ನು ಸಂಧಿಸುವ ಎರಡು ಬಿಂದುಗಳು ಆ ಮಹಾವೃತ್ತದ ಧ್ರುವಗಳು. ಇವನ್ನು ಜೋಡಿಸುವ ರೇಖೆಗೆ (ಇದು ಗೋಳದ ಒಂದು ವ್ಯಾಸ) ಮಹಾವೃತ್ತದ ಅಕ್ಷವೆಂದು ಹೆಸರು. ಗೋಳತಿಭುಜ ABC ಯನ್ನು ಸಂವೃತಿಸುವ 61, 62, 03 ಎಂಬ ಮೂರು ಮಹಾವೃತ್ತಗಳ (ಅಂದರೆ BC,CA,AB ಕಂಸಗಳ) ಧ್ರುವಗಳು ಅನುಕ್ರಮವಾಗಿ A', A" B, B'; C,C" ಆಗಿರಲಿ, ಇವುಗಳ ಪೈಕಿ A,B,C ಶೃಂಗಗಳ ಸಮೀಪ ಇರುವ ಧ್ರುವಗಳು A' B' »C ಎಂದು ಭಾವಿಸೋಣ. ಈ ಮೂರು ಬಿಂದುಗಳು ರಚಿಸುವ ಗೋಳತ್ರಿಭುಜಕ್ಕೆ A ABCಯ ಧ್ರುವೀಯ ತ್ರಿಭುಜ (ಪೋಲಾರ್ ಟ್ರೈಆಂಗಲ್) ಎಂದು ಹೆಸರು. A A' B' C' ಯ ಧ್ರುವೀಯ ತ್ರಿಭುಜ A ABC ಆಗುತ್ತದೆ ಎಂದು ತೋರಿಸಬಹುದು. ಇವೆರಡು ಪರಸ್ಪರ ಇವುಗಳ ಕಂಸಗಳು ಗೋಳದ ಮೇಲೆ ಮೇಲೆ ಸಂವೃತಿಸುವ ಯಾವುದೇ ಪ್ರದೇಶಕ್ಕೆ ಧ್ರುವೀಯ ತ್ರಿಭುಜಗಳ ನಡುವೆ ಈ ಕೆಳಗಿನ ಸಂಬಂಧಗಳಿವೆ. ಗೋಳತಿಭುಜವೆಂದು ಹೆಸರು. ಅಂದರೆ, ಒಂದು ಗೋಳತಿಭುಜದ ಭುಜಗಳು ಮಹಾವೃತ್ತಗಳ ಕಂಸಗಳು. ಇಂಥ ಒಂದು ತ್ರಿಭುಜ ಮೂರು ಆಯಾಮಗಳ ಆಕಾಶದಲ್ಲಿ ನೆಲೆಸಿದೆ ಎಂಬುದನ್ನು ಗಮನಿಸಬೇಕು. ಇದರ ಆರು ಧಾತುಗಳು, ಸಮತಲ ತ್ರಿಭುಜದಂತೆಯೇ ಮೂರು ಭುಜಗಳು ಹಾಗೂ ಮೂರು ಕೋನಗಳು. ಆದರೆ ಈ ಧಾತುಗಳನ್ನು ಅಳೆಯುವ ರೀತಿ ಮಾತ್ರ ಬೇರೆ. 1(a) ಚಿತ್ರ 1 1(e) 1(6) ಚಿತ್ರ 1(a) ಯಲ್ಲಿ ಏಕಮಾನ (1) ತ್ರಿಜ್ಯವಿರುವ ಒಂದು ಗೋಳವನ್ನು ಪರಿಶೀಲಿಸಿದೆ. 0 ಬಿಂದು ಇದರ ಕೇಂದ್ರ ೮] ಒಂದು ಮಹಾವೃತ್ತ. A, B ಇದರ ಮೇಲಿನ ಎರಡು ಬಿಂದುಗಳು. BC ಕಂಸ ನಲ್ಲಿ ರಚಿಸುವ ಕೋನ . ಆಗಿರಲಿ, ಚಿತ್ರ1(b) ಯಲ್ಲಿ ೮],02,63, ಎಂಬ ಮೂರು ಮಹಾವೃತ್ತಗಳು ಗೋಳದ ಮೇಲೆ ಮೇಲೆ ಸಂವೃತಿಸುವ ಗೋಳತ್ರಿಭುಜ ABCಯನ್ನು ನೆರಳು ಮಾಡಿ ತೋರಿಸಿದೆ. ಈಗ ZBOC= ' ZCOA=, ZAOB= endo en BC (-a), CA(=b), AB(=c) S (ಅಂದರೆ ಗೋಳತ್ರಿಭುಜ ABCಯ ಭುಜಗಳ) ಮಾಪನಗಳು ಅನುಕ್ರಮವಾಗಿ ,” ಎಂದು ವ್ಯಾಖ್ಯಿಸುತ್ತೇವೆ. ಆದ್ದರಿಂದ a=, b= , C= ? ಎಂಬುದು ಸ್ಪಷ್ಟ. 62 ನೆಲೆಸಿರುವ ಸಮತಲ ಮತ್ತು ೮3 ನೆಲೆಸಿರುವ ಸಮತಲ ಇವುಗಳ ನಡುವಿನ ದ್ವಿತಲ ಕೋನವನ್ನು (ಎಂದರೆ 4 ಬಿಂದುವಿನಲ್ಲಿ ಆಯಾ ಸಮತಲಗಳಲ್ಲಿ CA ಮತ್ತು BA ಕಂಸಗಳಿಗೆ ಎಳೆದ ಸ್ಪರ್ಶಕಗಳ ನಡುವಿನ ಕೋನ) ಶೃಂಗ Aಯಲ್ಲಿನ ಕೋನದ ಮಾಪನ ಎನ್ನುತ್ತೇವೆ. ಇದನ್ನು 4 ಪ್ರತೀಕದಿಂದ ಸೂಚಿಸುತ್ತೇವೆ. ಇದೇ ರೀತಿ 63, 6] ಸಮತಲಗಳ ನಡುವಿನ ದ್ವಿತಲ ಕೋನ B ಮತ್ತು ೮] 62 ಸಮತಲಗಳ ನಡುವಿನ ದ್ವಿತಲ ಕೋನ C. ಹೀಗೆ ಗೋಳತ್ರಿಭುಜ ABCಯ ಆರು ಧಾತುಗಳು a,b,c ಮತ್ತು A,B,C ಇವೆಲ್ಲವೂ ಕೋನಗಳೇ ಎಂಬುದನ್ನು ಗಮನಿಸಬೇಕು. A'=x-a, B' = x - b, C=c, a π- A b' = x - B c'π-C ಬಹು ಮುಖ್ಯ ಗುಣಗಳಿವು. ಒಂದು ತ್ರಿಭುಜದ ಭುಜಗಳನ್ನೂ ಕೋನಗಳನ್ನೂ ಸಂಯೋಜಿಸುವ ಯಾವುದೇ ಸೂತ್ರದಲ್ಲಿ ಭುಜ ಹಾಗೂ ಕೋನಗಳ ಬದಲು ಅವುಗಳ ಸರಳಪೂರಕಗಳನ್ನು ಉಪಯೋಗಿಸಿ ಹೊಸತೊಂದು ಸೂತ್ರವನ್ನು ಪಡೆಯಬಹುದು. ಗೋಳತಿಭುಜದ ಕೆಲವು ಮುಖ್ಯ ಗುಣಗಳನ್ನು ಇಲ್ಲಿ ತಿಳಿಸಿದೆ: 1. ಎರಡು ಭುಜಗಳ ಮೊತ್ತ ಮೂರನೆಯ ಭುಜಕ್ಕಿಂತ ಅಧಿಕ' (a + b>c, ಇತ್ಯಾದಿ). 2. ಮೂರೂ ಭುಜಗಳ ಮೊತ್ತ ಮಹಾವೃತ್ತದ ಪರಿಧಿಗಿಂತ ಕಡಿಮೆ (a+b+c<2n). 3. ಮೂರು ಕೋನಗಳ ಮೊತ್ತ ಎರಡು ಲಂಬಕೋನಗಳಿಗಿಂತ ಅಧಿಕ, ಆದರೆ ಆರು ಲಂಬಕೋನಗಳಿಗಿಂತ ಕಡಿಮೆ (<A+B+C<3T.), ಮಹಾವೃತ್ತದ ಪರಿಧಿಗಿಂತ ಕಡಿಮೆ. 4. ಸಮದ್ವಿಭುಜ ತ್ರಿಭುಜದ ಪಾದಕೋನಗಳು (ಬೇಸ್ ಆಂಗಲ್ಸ್) ಸಮ; ಮತ್ತು ವಿಲೋಮವಾಗಿ ಕೂಡ. 5. A ABC ಯಲ್ಲಿ B > C ಆಗಿದ್ದರೆ b > c ಮತ್ತು ವಿಲೋಮವಾಗಿ ಕೂಡ. ಗೋಳತ್ರಿಕೋಣಮಿತೀಯ ಸೂತ್ರಗಳು. 1 ಕೊಸೈನುಗಳ ನಿಯಮ: a,b,c ಒಂದು ಗೋಳತ್ರಿಭುಜದ ಭುಜಗಳೂ A,B,C ಈ ಭುಜಗಳ ಅನುಕ್ರಮ ಅಭಿಮುಖ ಕೋನಗಳೂ ಆಗಿದ್ದರೆ ಆಗ = cos a=cos b cosc+sin b sin c cos A cos b=cos c cos a+ sin c sin a cos B cos c=cos a cos b+ sin a sin b cos C ಚಿತ್ರ (2) ರಲ್ಲಿ b ಮತ್ತು C ಗಳು ಲಫಂಕೋನಗಳೆಂದೂ (<) ABC ಗೋಳ ತ್ರಿಭುಜ ಏಕಮಾನ ತ್ರಿಜ್ಯವಿರುವ ಗೋಳದ ಅಂಗವೆಂದೂ ಭಾವಿಸಲಾಗಿದೆ. AB ಕಂಸಗಳಿಗೆ Aಯಲ್ಲಿ ಎಳೆದ ಸ್ಪರ್ಶಕಗಳು OB B' ಮತ್ತು C' ಬಿಂದುಗಳಲ್ಲಿ ಛೇದಿಸಲಿ. ಆಗ OB'C' ಮತ್ತು AB'C' ಗಳಿಂದ (ಇವು ಸಮತಲ ತ್ರಿಭುಜಗಳು) ACAB-2.AC, AB cos A ದೊರೆಯುತ್ತವೆ. ಅಲ್ಲದೆ ಲಂಬಕೋನ ತ್ರಿಭುಜಗಳಾದ OAC' ಮತ್ತು OAB' ಗಳಿಂದ OC sec b, OB sec c, AC = tan b, AB = tan c<noinclude></noinclude> fn4t6ihidciysbd0z1jky6fqai1fju8 ಪುಟ:Mysore-University-Encyclopaedia-Vol-6-Part-12.pdf/೪೦ 104 118556 314551 2026-05-01T09:31:29Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೧೦ ಗರದ ರಸ್ತೆ ಸಾಕಷ್ಟು ಗುರುತಿಸಬಹುದು. ಗೌರಮ್ಮನವರ ಆಮೇಲಣ ಕಥೆಗಳಲ್ಲಿ ಈ ಗುಣಗಳು ಬೆಳೆದವು. ಅಲ್ಲಿ ಇಲ್ಲಿ ಪ್ರಕಟವಾದ ಈ ಕಥೆಗಳನ್ನು ಸೇರಿಸಿ ಪುಸ್ತಕವಾಗಿ ಪ್ರಕಟಿಸಲು ಧಾರವಾಡದ ಪ್ರಕಾಶಕ ದತ್ತಾತ್ರೇಯ ಕುಲಕರ್... 314551 proofread-page text/x-wiki <noinclude><pagequality level="1" user="Pragathi. BH" /></noinclude>೬೧೦ ಗರದ ರಸ್ತೆ ಸಾಕಷ್ಟು ಗುರುತಿಸಬಹುದು. ಗೌರಮ್ಮನವರ ಆಮೇಲಣ ಕಥೆಗಳಲ್ಲಿ ಈ ಗುಣಗಳು ಬೆಳೆದವು. ಅಲ್ಲಿ ಇಲ್ಲಿ ಪ್ರಕಟವಾದ ಈ ಕಥೆಗಳನ್ನು ಸೇರಿಸಿ ಪುಸ್ತಕವಾಗಿ ಪ್ರಕಟಿಸಲು ಧಾರವಾಡದ ಪ್ರಕಾಶಕ ದತ್ತಾತ್ರೇಯ ಕುಲಕರ್ಣಿಯವರು ಹವಣಿಸಿದರು. ಆ ಪುಸ್ತಕ ಹೊರಬರುವ ಮುನ್ನವೇ ಗೌರಮ್ಮ ಒಂದು ದಿನ ತಮ್ಮ ಮನೆಯ ಬದಿಯ ಹೊಳೆಯಲ್ಲಿ ಈಜುಹೋಗಿದ್ದವರು ನೀರಲ್ಲಿ ಮುಳುಗಿ ತೀರಿಕೊಂಡರು. ಚಿಗುರು ಎಂಬ ಹೆಸರಿನಿಂದ ಪಕಟವಾಗಬೇಕೆಂದು ಉದ್ದೇಶಿಸಿದ್ದ ಈಕೆಯ ಸಂಸ್ತಕವನ್ನು ಮಿತ್ರರು ಕಂಬನಿ ಎಂದು ಹೆಸರಿಸಿ ಪಕಟಿಸಿದರು. ಗೌರಮ್ಮನವರು ಹೊಸಕಾಲದ ಉನ್ನತ ಪ್ರೇರಣೆಗಳಿಗೆ ಮತ್ತು ಉ ಚೇತನ, ಮಹಾತ್ಮಗಾಂಧಿ ಕೊಡಗಿನ ಪ್ರವಾಸದಲ್ಲಿ ಮಂಜನಾಥಯ್ಯನವರ ಅತಿಥಿಯಾಗಿ ಬಂದಾಗ, ಸತ್ಯಾಗ್ರಹಮಾಡಿ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇಶಸೇವೆಯ ನಿಧಿಗಾಗಿ ತಮ್ಮ ಒಡವೆಯನ್ನೆಲ್ಲ ಗೌರಮ್ಮ ಮುಡುಪಾಗಿ ಕೊಟ್ಟರು ಎಂಬ ಸಂಗತಿಯನ್ನು ಇಲ್ಲಿ ನೆನೆಯಬಹುದು. (00.0.29.) ಗೌರವ ರಕ್ಷೆ : ವಿವಿಧ ರಕ್ಷಣಾ ಮತ್ತು ಸೇವಾದಳಗಳ ಸಮವಸ್ತ್ರಧಾರಿ ಯೋಧರು ತಮ್ಮ ರಾಷ್ಟ್ರದ ಗೌರವಕ್ಕೆ ಅರ್ಹನಾದ ಅಧಿಕಾರಿ ಅಥವಾ ಪ್ರತಿಷ್ಠಿತ ವ್ಯಕ್ತಿಗೆ ವಿಶಿಷ್ಟ ಸಂದರ್ಭಗಳಲ್ಲಿ ವ್ಯಕ್ತಪಡಿಸುವ ಶಸ್ತ್ರಸಹಿತ ಇಲ್ಲವೇ ಶಸ್ತ್ರರಹಿತ ಸಾಮೂಹಿಕ ಗೌರವ (ಗಾರ್ಡ್ ಆಫ್ ಆನರ್), ಗೌರವ ರಕ್ಷೆಯನ್ನು ಯಾರು, ಯಾರಿಗೆ, ಯಾವ ಸಂದರ್ಭದಲ್ಲಿ ಕೊಡಬೇಕೆಂಬುದು ಪ್ರತಿ ರಾಷ್ಟ್ರದಲ್ಲೂ ನಿಯಮಬದ್ಧವಾಗಿ ನಿಶ್ಚಿತವಾಗಿರುತ್ತದೆ. ಭಾರತ ಗಣರಾಜ್ಯದಲ್ಲಿ ಮತ್ತು ರಾಜ್ಯಗಳಲ್ಲಿ ಈ ಕೆಳಗಿನ ವ್ಯಕ್ತಿಗಳು ಅಥವಾ ಅಧಿಕಾರಿಗಳು ಗೌರವ ರಕ್ಷೆಗೆ ಅರ್ಹರೆಂದು ನಿಶ್ಚಿತವಾಗಿದೆ. ಅಲ್ಲದೆ ಇತರ ದೇಶದ ಯಾವ ಗಣ್ಯವ್ಯಕ್ತಿಗಾದರೂ ಸರ್ಕಾರ ತೀರ್ಮಾನಿಸಿದರೆ ಇಂಥ ಗೌರವ ರಕ್ಷೆಯನ್ನೀಯಬಹುದು. 1. ರಾಷ್ಟ್ರಾಧ್ಯಕ್ಷ, 2. ಉಪರಾಷ್ಟ್ರಾಧ್ಯಕ್ಷ, 3. ರಾಜ್ಯಪಾಲರು, 4. ಉಪರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್), 5. ಪ್ರಧಾನ ಮಂತ್ರಿ, 6. ರಕ್ಷಣಾಮಂತ್ರಿ 7. ರಕ್ಷಣೋತ್ಪಾದನಾ ಮಂತ್ರಿ, 8. ಉಪರಕ್ಷಣಾ ಮಂತ್ರಿ, 9. ರಾಜ್ಯಗಳ ಮುಖ್ಯಮಂತ್ರಿಗಳು, 10. ಪ್ರಧಾನ ದಂಡನಾಯಕ, 11. ಜನರಲ್ ಆಫಿಸರ್ ಕಮಾಂಡಿಂಗ್-ಇನ್-ಚೀಫ್ (ಪೂರ್ವ, ಪಶ್ಚಿಮ, ದಕ್ಷಿಣ ಇತ್ಯಾದಿ ವಲಯಗಳು) 12. ನೌಕಾದಳ ಮತ್ತು ವಾಯುಸೇನಾ ದಳಗಳ ದಂಡನಾಯಕರು, 13. ನೌಕಾದಳದ ಧ್ವಜಾಧಿಕಾರಿ. 14. ನೌಕಾದಳಗಳ ಮತ್ತು ವಾಯುಸೇನಾದಳಗಳ ಉಪದಂಡನಾಯಕರು, 15. ಭಾರತೀಯ ನೌಕಾದಳದ ಮುಂಬಯಿ ಮತ್ತು ಕೊಚಿನ್‌ಗಳ ಕಮಾಡೋರುಗಳು, 16. ಆಯಾ ಪ್ರದೇಶಗಳ ವಾಯುಸೇನಾದಳಪತಿಗಳು, ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭ ಭಾಷಣಕ್ಕೆ ಆಹ್ವಾನಿತರಾಗಿ ಬಂದ ಪ್ರತಿಷ್ಠಿತ ವ್ಯಕ್ತಿಗೆ, ವಾರ್ಷಿಕ ಶಿಬಿರಗಳಿಗೆ ಆಹ್ವಾನಿತರಾಗಿ ಬಂದ ಪ್ರತಿಷ್ಠಿತ ವ್ಯಕ್ತಿಗಳಿಗೆ ಮತ್ತು ಆಯಾ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ರಾಷನಲ್ ಕ್ಯಾಟ್ ‌ ಕಾಂಟುಗಳು ಡವ ರಸ್ತೆಯನ್ನು ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಬಹುದು. ರಾಜ್ಯದ ಗೃಹಮಂತ್ರಿ ತನ್ನ ರಾಜ್ಯದ ಸಶಸ್ತ್ರ ಪೊಲೀಸರ ಗೌರವ ರಕ್ಷೆಯನ್ನು ಪಡೆಯಲು ಅರ್ಹರು. ಸಂಖ್ಯೆ : ಗೌರವ ರಕ್ಷೆಯನ್ನೀಯಬೇಕಾದ ಯೋಧರ ಸಂಖ್ಯೆಯನ್ನು ಸಹ ವರ್ಗವಾರು ನಿಷ್ಕರ್ಷಿಸಲಾಗಿದೆ. ರಾಷ್ಟ್ರಾಧ್ಯಕ್ಷರಿಗೆ ಮೂರು ಜನ ಅಧಿಕಾರಿಗಳನ್ನು ಸೇರಿದಂತೆ 153; ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಒಬ್ಬ ಅಧಿಕಾರಿ ಮತ್ತು 100 ಜನ ಯೋಧರು. ಉಳಿದ ಎಲ್ಲರಿಗೂ ಒಬ್ಬ ಅಧಿಕಾರಿ ಮತ್ತು 50 ಮಂದಿ ಯೋಧರು. ಪೂರ್ವ ಸಿದ್ಧತೆ : ಗೌರವ ರಕ್ಷೆಯನ್ನೀಯುವ ಯೋಧರು ಮತ್ತು ವಾದ್ಯ ವೃಂದದವರು ಉತ್ಸವೋಚಿತ ಸಮವಸ್ತ್ರ, ಶಸ್ತ್ರ ಮತ್ತು ವಾದ್ಯೋಪಕರಣಧಾರಿಗಳಾಗಿ ನಿಗದಿಯಾದ ಸ್ಥಳದಲ್ಲಿ ವಂದನಾವೇದಿಕೆಗೆ ಎದುರಾಗಿ ನಿಶ್ಚಿತ ದೂರದಲ್ಲಿ ಮಧ್ಯೆ ನಾಲ್ಕು ದಾಪುಗಳ ಅಥವಾ 120 ಅಂಗುಲಗಳ ಅಂತರದಲ್ಲಿ ಎರಡು ಸಾಲಾಗಿ ನಿಲ್ಲುವರು. ರಾಷ್ಟ್ರಾಧ್ಯಕ್ಷರಿಗೆ ರಕ್ಷೆಯೀಯುವ ಸಂದರ್ಭದಲ್ಲಿ ಯೋಧರ ಮುಂದಿನ ಸಾಲಿನಿಂದ ಮುಂದಕ್ಕೆ ಮಧ್ಯದಲ್ಲಿ ಎಂಟು ದಾಮಗಳ ಅಂತರದಲ್ಲಿ ಗೌರವ ರಕ್ಷೆಯ ನಾಯಕ ನಿಲ್ಲುತ್ತಾನೆ. ಬಾಕಿ ಸಂದರ್ಭದಲ್ಲಿ 4-5 ದಾಮುಗಳ ಅಂತರದಲ್ಲಿ ನಿಲ್ಲುತ್ತಾನೆ. ವಾದ್ಯವೃಂದದವರು ಯೋಧರ ಮುಂದಿನ ಸಾಲಿನ ಬಲಗಡೆ ಕೊನೆಯ ನಿರ್ದೇಶಕನ ಬಲಕ್ಕೆ ಅದೇ ಸಾಲಿನಲ್ಲಿ ಏಳು ದಾಪು ಬಲಕ್ಕೆ ನೀಟಸಾಲುಗಳಲ್ಲಿ (ಕಾಲಮ್ಸ್) ನಾಲ್ಕು ಅಡ್ಡಸಾಲುಗಳಾಗಿ ನಿಲ್ಲುವರು. ನಗಾರಿ ಮೇಜರನ (ಡ್ರಮ್ ಮೇಜರ್) ಸ್ಥಾನ ಮುಂದಿನ ಅಡ್ಡಸಾಲಿನ ಮಧ್ಯದವನ ಮುಂದಕ್ಕೆ ಮೂರು ದಾಮು ಮುಂದಕ್ಕೆ ಇದೆ. ವಾದ್ಯನಾಯಕ ಅವನಿಂದ ಮುಂದಕ್ಕೆ ಎರಡು ದಾಪು ಮುಂದೆ ನಿಲ್ಲುತ್ತಾನೆ. ವಾದ್ಯದವರ ಒಟ್ಟು ಸಂಖ್ಯೆ 12+1+1 = 14, ಗೌರವ ರಕ್ಷೆಯನ್ನು ಸ್ವೀಕರಿಸುವ ವ್ಯಕ್ತಿ ಬಂದು ನಿಂತುಕೊಳ್ಳುವ ವೇದಿಕೆಯ ಮುಂದಿನ ಅಂಚಿನ ಎಡಬಲಗಳಲ್ಲಿ ಎರಡು ದಾಮುಗಳ ಅಂತರದಲ್ಲಿ ಇಬ್ಬರು ಸಹಾಯಾಧಿಕಾರಿಗಳು ರಕ್ಷೆಯ ಯೋಧರಿಗೆ ಎದುರಾಗಿ ನಿಲ್ಲುವರು. ವೇದಿಕೆಗೂ ಗೌರವ ರಕ್ಷೆಯ ನಾಯಕನಿಗೂ ಮಧ್ಯೆ ಸ್ಥಳಾವಕಾಶಕ್ಕೆ ತಕ್ಕಂತೆ ಕನಿಷ್ಠ ಪಕ್ಷ ಏಳು ದಾಮುಗಳ ಅಂತರವಿರಬೇಕು. ರಕ್ಷೆಯನ್ನು ಸ್ವೀಕರಿಸುವ ವ್ಯಕ್ತಿಯನ್ನು ಆಹ್ವಾನಿಸುವ ಅಧಿಕಾರಿ (ಕಂಡಕ್ಸಿಂಗ್‌ ಆಫಿಸರ್) ತನ್ನ ಕರ್ತವ್ಯ ನಿರ್ವಹಿಸಿ ವೇದಿಕೆಯ ಮೇಲೆ ಆತ ನಿಂತ ತರುವಾಯ ಆತನಿಗೆ ಹಿಂದೆ ಮೂರು ದಾಪು ಅಂತರದಲ್ಲಿ ಸಾವಧಾನ ಸ್ಥಿತಿಗೆ ಬಂದು ನಿಲ್ಲಬೇಕು. ಈಗ ಆವರಣವೆಲ್ಲವೂ ನಿಶ್ಯಬ್ದವಾಗಿರುತ್ತದೆ. ಎಲ್ಲ ಸಮವಸ್ವಧಾರಿಗಳೂ ಸಾವಧಾನ ಸ್ಥಿತಿಯಲ್ಲಿರುತ್ತಾರೆ. ಪ್ರದಾನ : ಪ್ರತಿಷ್ಠಿತ ವ್ಯಕ್ತಿ ವೇದಿಕೆಯ ಮೇಲೆ ಪೂರ್ವನಿಶ್ಚಿತ ಸ್ಥಾನದಲ್ಲಿ ಬಂದು ನಿಂತ ಬಳಿಕ ರಕ್ಷಾನಾಯಕ ಸಂದರ್ಭ ಮತ್ತು ವ್ಯಕ್ತಿಯ ಸ್ಥಾನ ಪ್ರತಿಷ್ಠೆಗಳನ್ನನುಸರಿಸಿ ರಾಷ್ಟ್ರೀಯ ವಂದನೆ (ನ್ಯಾಷನಲ್ ಸೆಲ್ಯೂಟ್) ಅಥವಾ ಸಾರ್ವತ್ರಿಕ ವಂದನೆಯನ್ನು (ಜನರಲ್ ಸೆಲ್ಯೂಟ್) ಘೋಷಿಸಿ ರಕ್ಷಕ ಯೋಧರು ಶಸ್ತ್ರವಂದನೆಯನ್ನು ಅರ್ಪಿಸುತ್ತಿರುವ ಸಮಕಾಲಕ್ಕೆ ತಾನೂ ವಂದನೆಯನ್ನು ಅರ್ಪಿಸುತ್ತ ಅದೇ ಭಂಗಿಯಲ್ಲಿ ತನ್ನವರೊಡನೆ ಅಚಲವಾಗಿ ನಿಲ್ಲುತ್ತಾನೆ. ಈಗ ವಾದ್ಯವೃಂದ ರಾಷ್ಟ್ರಗೀತೆಯನ್ನು ಮೇಳದಲ್ಲಿ ನುಡಿಸುತ್ತದೆ. ಇತರ ದೇಶಗಳ ಪ್ರತಿಷ್ಠಿತ ವ್ಯಕ್ತಿಗಳಿಗೆ ರಕ್ಷೆ ನೀಡುವಾಗ ಪೂರ್ವನಿಶ್ಚಿತವಾಗಿದ್ದರೆ ಆಯಾ ದೇಶದ ರಾಷ್ಟ್ರಗೀತೆಯನ್ನು ನುಡಿಸಬಹುದು. ವೇದಿಕೆಯ ಮೇಲಿರುವ ಪ್ರತಿಷ್ಠಿತ ವ್ಯಕ್ತಿ ಮಾತ್ರ ಪ್ರತಿವಂದನೆಯನ್ನು ನೀಡುವುದರ ಮೂಲಕ ವಂದನೆಯನ್ನು ಸ್ವೀಕರಿಸುವನು. ಬಾಕಿಯವರೆಲ್ಲರೂ ಸಾವಧಾನ ಸ್ಥಿತಿಯಲ್ಲಿ ಅಚಲರಾಗಿ ನಿಲ್ಲಬೇಕಾಗುತ್ತದೆ. ರಾಷ್ಟ್ರಗೀತೆ ಮುಗಿದ ತರುವಾಯ ನಾಯಕ ಶಸ್ತ್ರಗಳನ್ನು ಕೆಳಗಿಳಿಸುವ ಆಜ್ಞೆಯಿತ್ತು ತಾನೊಬ್ಬನೇ ಕ್ರಮಬದ್ಧ ಪದವಿನ್ಯಾಸದಿಂದ ಮುಂದುವರಿದು ವೇದಿಕೆಯ ಮುಂದೆ ಕನಿಷ್ಠ ಪಕ್ಷ ಮೂರು ದಾಪು ದೂರದಲ್ಲಿ ನಿಂತು ಮತ್ತೊಮ್ಮೆ ವೈಯಕ್ತಿಕ ವಂದನೆಯನ್ನು ಅರ್ಪಿಸಿ ಇಂಥ ಬೆಟಾಲಿಯನ್ನಿನ ಗೌರವ ರಕ್ಷೆ ತಮ್ಮ ನಿರೀಕ್ಷಣಕ್ಕೆ ಸಜ್ಜಾಗಿದೆ ಎಂದು ಪೂರ್ವನಿಶ್ಚಿತ ಭಾಷೆಯಲ್ಲಿ (ನಮ್ಮ ರಾಷ್ಟ್ರದಲ್ಲಿ ಹಿಂದಿ) ವರದಿ ಮಾಡಿ ಮತ್ತೆ ವಂದಿಸಿ, ಆ ಪ್ರತಿಷ್ಠಿತ ವ್ಯಕ್ತಿ ಮರುವಂದಿಸಿ ವೇದಿಕೆಯಿಂದ ಇಳಿದು ಮುಂದುವರಿಯಲು ಸಿದ್ಧನಾದ ಕೂಡಲೇ ತಾನೂ ಹಿಂತಿರುಗಿ ಆತನ ಬಳಿ ಪದ ವಿನ್ಯಾಸಕ್ಕೆ ತಕ್ಕಂತೆ ತನ್ನ ನಡಿಗೆಯನ್ನು ಹೊಂದಿಸಿಕೊಂಡು ಆತನ ಬಲಗಡೆಗೆ ಆದಂತೆ ಸ್ವಲ್ಪ ಮುಂದೆ ನಡೆಯುವನು. ರಾಷ್ಟ್ರಾಧ್ಯಕ್ಷರು ವಂದನೆ ಸ್ವೀಕರಿಸುವ ಸಂದರ್ಭದಲ್ಲಿ ಮಾತ್ರ ಅಂದರು ಅವರ ಮುಂದೆ ಎಡಗಳಲ್ಲಿ ನಡಿಗೆಯಲ್ಲಿ ಹೋಗುವರು. ಬಾಕಿ ಸಂದರ್ಭಗಳಲ್ಲಿ ಅವರು ಸ್ವಸ್ಥಾನದಲ್ಲಿರುತ್ತಾರೆ. ವೀಕ್ಷಣೆ : ಈಗ ಪ್ರತಿಕ ವ್ಯಕ್ತಿ ವಾದ್ಯವೃಂದವನ್ನು ಸಮೀಪಿಸಿ ನಗಾರಿಯೇಜರಕ ಹಿಂದುಗಡೆಯಿಂದ ಹಾಯ್ದು ವಾದ್ಯವೃಂದವನ್ನು ನಿರೀಕ್ಷಿಸುವರು, ಅವರೆಲ್ಲರೂ ಸಾವಧಾನ ಸ್ಥಿತಿಗಳಲ್ಲಿ ನಿಂತಿರುತ್ತಾರೆ. ವೃಂದದ ಮುಂದಿನ ಸಾಲಿನ ಎಡಗಡೆಯ ವ್ಯಕ್ತಿಯನ್ನು ದಾಟುತ್ತಿದ್ದಂತೆಯೇ ಮಿಂಚಿನ ವೇಗದಿಂದ ವಾದ್ಯನಾಯಕ' ಹಿಂದಕ್ಕೆ ತಿರುh ಸನ್ನೆಯ ಆಜ್ಞೆ ಮಾಡಿ ವಾದ್ಯ ನುಡಿಸಲು ಹೇಳುತ್ತಾನೆ. ಪ್ರತಿಷ್ಠಿತ ವ್ಯಕ್ತಿ ನಿಧಾನ ನಡಿಗೆಯಲ್ಲಿ ರಕ್ಷೆಯ ಯೋಧರ ಬಲ ನಿರ್ದೇಶಕನನ್ನು ಸಮೀಪಿಸಿದಂತೆ, ನಗಾರಿಯ ಪ್ರಥಮ ಹೊಡೆತದ ಸನ್ನೆಯಿಂದ ಗಕ್ಕನೆ ತಮ್ಮೆಲ್ಲರ ದೃಷ್ಟಿಯನ್ನು ಯೋಧರು ಆತನ ಮೇಲೆ ಹಾಯಿಸುತ್ತಾರೆ. ರಕ್ಷೆಯ ಯೋಧರ ಮುಂದಿನ ಸಾಲನ್ನು ಮಾತ್ರ ವ್ಯಕ್ತಿ ವೀಕ್ಷಿಸುತ್ತ ದಾಮುಗಳ ಅಂತರದಲ್ಲಿ ಮುಂದುವರಿಯುತ್ತಾನೆ. ಆತ ಮುಂದುವರಿದಂತೆ ಯೋಧರ ಶಿರಗಳೂ ದೃಷ್ಟಿಯೂ ಆತನತ್ತ ತಿರುಗುತ್ತಿರುತ್ತವೆ. ರಕ್ಷೆಯ ನಾಯಕ ಬಲಗಡೆ ಮುಂದುವರಿಯುತ್ತಿರುತ್ತಾನೆ. ಎಡಗಡೆ ಕೊನೆಯ ಎಡನಿರ್ದೇಶಕನನ್ನು ತಲುಪಿದ ಕೂಡಲೇ ನಗಾರಿತಾಡನ ಧ್ವನಿಯ ಸಂಸ್ಥೆಗೆ ಯೋಧರೆಲ್ಲರೂ ಕ್ಷಣಾರ್ಧದಲ್ಲಿ ಮುಮ್ಮುಖರಾಗುತ್ತಾರೆ. ನಿರೀಕ್ಷೆಣೆ ಮುಗಿಯುತ್ತದೆ. ನಿಷ್ಕಮಣಿ : ಈಗ ಪ್ರತಿಷ್ಠಿತ ವ್ಯಕ್ತಿ ವೇಗ ತೆಗೆಯಲ್ಲಿ ವೇದಿಕೆಯತ್ತ ಮುಂದುವರಿಯುತ್ತಾನೆ. ಈ ಮಧ್ಯೆ ತನ್ನನ್ನು ಹಿಂಬಾಲಿಸುತ್ತಿರುವ ರಕ್ಷೆಯ ನಾಯಕನಿಗೆ ಆತ ಹಸ್ತಲಾಘವವಿತ್ತರೆ ನಾಯಕ ಅದನ್ನು ಸ್ವೀಕರಿಸಿ, ವಂದಿಸಿ, ಅದೇ ನಡಿಗೆಯಲ್ಲಿ ತನ್ನ ಸ್ಥಾನಕ್ಕೆ ಬಂದು ಉಳಿದವರಂತೆ ಸಾವಧಾನ ಸ್ಥಿತಿಯಲ್ಲಿ ನಿಲ್ಲುತ್ತಾನೆ. ಆಹ್ವಾನ ಮಾಡುವ ಅಧಿಕಾರಿ ಈ ವೇಳೆಗೆ ವೇದಿಕೆಯಿಂದಿಳಿದು, ಉಚಿತ ಸ್ಥಳದಲ್ಲಿ ನಿಂತು, ವ್ಯಕ್ತಿಯನ್ನು<noinclude></noinclude> idizqmt11lhtumw2fva8n0ghmwoal7t ಪುಟ:Mysore-University-Encyclopaedia-Vol-6-Part-12.pdf/೪೧ 104 118557 314553 2026-05-01T09:31:49Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: గౌరామి - గౌరి ಪೂರ್ವನಿರ್ದಿಷ್ಟ ಸ್ಥಳಕ್ಕೆ ಕೊಂಡೊಯ್ಯುತ್ತಾನೆ. ಆತ ದೂರ ಸರಿದಂತೆ ಗೌರವ ರಕ್ಷೆಯ ನಾಯಕ ತನ್ನ ಯೋಧರಿಗೆ ಸ್ವಸ್ಥಾನಕ್ಕೆ ತೆರಳುವ ಆಜ್ಞೆಯೀಯುತ್ತಾನೆ. ನೋಡಿ-ಉತ್ಸವ ಕವಾಯತಿ; ಕವಾಯತಿ, (3.23.25.) ಗೌರಾಮಿ :... 314553 proofread-page text/x-wiki <noinclude><pagequality level="1" user="Pragathi. BH" /></noinclude>గౌరామి - గౌరి ಪೂರ್ವನಿರ್ದಿಷ್ಟ ಸ್ಥಳಕ್ಕೆ ಕೊಂಡೊಯ್ಯುತ್ತಾನೆ. ಆತ ದೂರ ಸರಿದಂತೆ ಗೌರವ ರಕ್ಷೆಯ ನಾಯಕ ತನ್ನ ಯೋಧರಿಗೆ ಸ್ವಸ್ಥಾನಕ್ಕೆ ತೆರಳುವ ಆಜ್ಞೆಯೀಯುತ್ತಾನೆ. ನೋಡಿ-ಉತ್ಸವ ಕವಾಯತಿ; ಕವಾಯತಿ, (3.23.25.) ಗೌರಾಮಿ : ಪರ್ಸಿಫಾಗ್ನಿಸ್ ಗಣದ ಆಸ್ಟೋನಿಮಿಡೆ ಕುಟುಂಬಕ್ಕೆ ಸೇರಿದ ಮೀನುಗಳಿಗೆ ಇರುವ ಸಾಮಾನ್ಯ ಹೆಸರು. ಶಾಸ್ತ್ರೀಯ ನಾಮ ಆಸ್ಟೋನಿಮಸ್ ಗೊರಾಮಿ. ಮೂಲತಃ ಇಂಡೊನೇಷ್ಯ, ಥೈಲೆಂಡ್, ಮಲೇಶಿಯ, ಕಾಂಬೋಡಿಯ, ವಿಯಟ್ನಾಂ ದೇಶಗಳ ಸಿಹಿನೀರು ಪ್ರದೇಶಗಳಲ್ಲಿ ವಾಸಿಸುವ ಮೀನು. ಈಗ ಈ ಮೀನನ್ನು ಭಾರತ, ಫಿಲಿಪೀನ್ಸ್, ಶ್ರೀಲಂಕ, ಮಡಗಾಸ್ಕರ್ ಮೊದಲಾದ ದೇಶಗಳಲ್ಲಿಯೂ ಸಾಕಲಾಗುತ್ತಿದೆ. 1916 ರಲ್ಲಿ ಜಾವ ಮತ್ತು ಮಾರಿಷಸ್ ನಿಂದ ತಮಿಳುನಾಡಿಗೆ ತರಲಾದ ಗೌರಾಮಿಗಳನ್ನು ಸಾಕಿ ಭಾರತದಲ್ಲಿ ನೆಲೆಗೊಳ್ಳುವಂತೆ ಮಾಡಲಾಯಿತು. ಇದು ಉಷ್ಣವಲಯದ ಮೀನಾಗಿದ್ದು 15° ಸೆ. ಗಿಂತ ಕಡಿಮೆ ಉಷ್ಣತೆಯ ಶೀತಲ ನೀರಿನಲ್ಲಿ ಬದುಕಿರಲಾರದು. ಇದು ಸುಮಾರು 65 ಸೆಂಮೀ ವರೆಗೆ ಬೆಳೆಯಬಲ್ಲುದು. ಕಿವಿರು ಗೂಡಿನಲ್ಲಿ ಶ್ವಾಸನೇಂದ್ರಿಯ ಗಳಿರುವುದರಿಂದ ಇದು ನೇರವಾಗಿ ನೀರಿನ ಹೊರಗಿನ ಗಾಳಿಯನ್ನು ಉಸಿರಾಟಕ್ಕೆ ಬಳಸಿಕೊಳ್ಳಬಲ್ಲದು. ಗೌರಾಮಿ ಪ್ರಧಾನವಾಗಿ ಸಸ್ಯಾಹಾರಿ; ನೀರಿನಲ್ಲಿ ಬೆಳೆಯುವ ಮೃದು ಜಲಸಸ್ಯಗಳನ್ನು ತಿಂದು ಜೀವಿಸುತ್ತದೆ. ಇದಲ್ಲದೆ ಕೆಲವು ಬಾರಿ ಸಣ್ಣ ಹುಳ, ಸೀಗಡಿ, ಕೀಟದ ಮರಿಗಳು, ಇತ್ಯಾದಿಗಳನ್ನು ತಿನ್ನುತ್ತದೆ. ಮರಿ ಗೌರಾಮಿಗಳು ರೋಟಿಫ‌ ಮತ್ತು ಇನ್ನುಸೋರಿಯನ್ ಜಾತಿಯ ಸೂಕ್ಷ್ಮ ಪ್ರಾಣಿ ಪ್ಲವಕಗಳನ್ನು ತಿನ್ನುತ್ತವೆ. ಈ ಮೀನು ಕೃತಕ ಆಹಾರವನ್ನೂ ತಿನ್ನುತ್ತವಾದ್ದರಿಂದ ಇವು ಸಾಕಣೆಗೆ ಯೋಗ್ಯವಾಗಿವೆ. ಆದರೆ ಮಂದಗತಿಯ ಬೆಳೆವಣಿಗೆಯ ಕಾರಣ ಭಾರತದಲ್ಲಿ ಈ ಮೀನನ್ನು ಅಷ್ಟಾಗಿ ಸಾಕುವುದಿಲ್ಲ. ಅಂಡಾಕಾರದ ಮತ್ತು ಪಾರ್ಶ್ವದಿಂದ ಪಾರ್ಶ್ವಕ್ಕೆ ಚಪ್ಪಟೆಯಾದ ದೇಹ, ಭುಜದ ಲೆಕ್ಕೆಲತ ಬಡದಲ್ಲಿರುವ ಕಪ್ಪು ಚುಕ್ಕೆ, ಮಾರಿ ಮೀನುಗಳಲ್ಲಿರುವ ರಾತ್ಮರು ಉದ್ದ ಪಟ್ಟೆಗಳು - ಈ ಮೀನಿನ ಪ್ರಧಾನ ಲಕ್ಷಣಗಳು, ಗೌರಾಮಿ ಮೀನು ವರ್ಷಾದ್ಯಂತ ಸಂತಾನೋತ್ಪತ್ತಿ ಮಾಡುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ, ಏಪ್ರಿಲ್-ಮೇ ತಿಂಗಳಲ್ಲಿ ಸಂತಾನಾಭಿವೃದ್ಧಿ ತ್ವರಿತವಾಗಿರುತ್ತದೆ. ಈ ಮೀನು ಕೊಳಗಳಲ್ಲಿ ಬೆಳೆಯುವ ಸಸ್ಯಗಳ ಇಲ್ಲವೆ ಹುಲ್ಲಿನ ನಡುವೆ ಗೂಡುಕಟ್ಟಿ ಮೊಟ್ಟೆಯಿಡುತ್ತದೆ. ಸುಮಾರು 10 ದಿವಸಗಳಲ್ಲಿ ಮೊಟ್ಟೆಗಳು ಒಡೆದು ಮರಿಯಾಗುತ್ತದೆ. ಮೊಟ್ಟೆಗಳು ಹಳದಿ ಮಿಶ್ರಿತವಾಗಿದ್ದು, ಅರೆಪಾರದರ್ಶಕವಾಗಿರುತ್ತವೆ. ತಂದೆ ತಾಯಿ ಮೀನುಗಳು ಸುಮಾರು ನಾಲ್ಕುವಾರಗಳ ವರೆಗೆ ಮಂಡಿಗಳನ್ನು ರಕ್ಷಿಸುತ್ತವೆ ಅಕ್ಟೇರಿಯಂಗಳಲ್ಲಿ ಈ ಸೋಡಿಗಳು ಸಾಮಾನ್ಯವಾಗಿ ಅಸಿಗುತ್ತವೆ. ಬ್ಲೂ ಗೌರವಿಸಿ, ಮೂರು ಚುಕ್ಕೆ ಗೌರಾಮಿ, ಕುಬ್ಬ ಗೌರಾಮಿ, ಹೊಂಬಣ್ಣದ ಗೌರಾಮಿ ಹೀಗೆ ಹಲವಾರು ಬಗೆಯ ತಳಿಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡಲಾಗುತ್ತಿದೆ. ಈವರೆಗೆ ಸುಮಾರು 90 ತಳಿಗಳನ್ನು ಗುರುತಿಸಲಾಗಿದೆ. (ಬಿ.ಎನ್.ಟಿ.ಎಸ್.ಎ.) ಗೌರಿ : ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ್ಲ ತೃತೀಯಾ ಮತ್ತು ಕೃಷ್ಣತೃತೀಯಾ ತಿಥಿಗಳಲ್ಲಿ ಗೌರಿಯನ್ನು ಬೇರೆ ಬೇರೆ ಹೆಸರುಗಳಿಂದ ಪೂಜಿಸುವ ವಿಧಾನ ಪುರಾಣಗಳಲ್ಲಿ ಉಕ್ತವಾಗಿದೆ. ತೃತೀಯಾತಿಥಿ ಮಾತ್ರವಲ್ಲದೆ ವೈಶಾಖ ಶುಕ್ಲಪಂಚಮಿ, ಜೇಷ್ಠ ಶುಕ್ಲ ಪ್ರಥಮಾ ಶ್ರಾವಣಮಾಸದ ಎಲ್ಲ ಮಂಗಳವಾರಗಳು, ಸೂರ್ಯ ಹಸ್ತ ನಕ್ಷತ್ರವನ್ನು ಪ್ರವೇಶಿಸುವ ದಿನ- ಈ ಕಾಲಗಳಲ್ಲೂ ಗೌರೀ ಪೂಜೆಯನ್ನು ಮಾಡಬೇಕೆಂದಿದೆ. ಗೌರ (ಹಳದಿ-ಬಿಳುಪು ಮಿಶ್ರ) ವರ್ಣದ ಶರೀರದಿಂದ ಕೂಡಿ ಪಾರ್ವತಿ ರೂಪಾಂತರವನ್ನು ತಳೆದುದರಿಂದ ಆಕೆಗೆ ಗೌರೀ ಎಂದು ಹೆಸರು ಬಂದಿದೆ. ಈ ವಿಚಾರವಾಗಿ ಒಂದು ಪೌರಾಣಿಕ ಕಥೆಯೂ ಇದೆ. ದಕ್ಷಬ್ರಹ್ಮನಿಗೆ ಕಾಳೀ ಎಂಬ ಮಗಳಿದ್ದಳು. ಆಕೆ ಕನ್ನೈದಿಲೆಯಂತೆ ಕಪ್ಪುಬಣ್ಣದಿಂದ ಕೂಡಿದ್ದಳು. ದಕ್ಷ ಆಕೆಯನ್ನು ಈಶ್ವರನಿಗೆ ಕೊಟ್ಟು ವಿವಾಹವನ್ನು ಮಾಡಿದ್ದ. ಶಿವನೂ ಆಕೆಯೊಡನೆ ಸಂತೋಷದಿಂದಿದ್ದ. ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳೊಡನೆ ಈಶ್ವರ ತನ್ನ ಪತ್ನಿಯನ್ನು ಕೃಷ್ಣ ವರ್ಣಳಾದ ಕಾಳಿಯೇ ಬಾ, ನಿನ್ನ ಬಣ್ಣ ಕಪ್ಪಾಗಿದ್ದರೂ ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯವಾಗಿದೆ ದೇಹವನ್ನು ನೀಗಲು ದೇವಸಮುದಾಯದೆದುರಿನಲ್ಲೇ ಅಗ್ನಿ ಪ್ರವೇಶಮಾಡಿ ಮತ್ತೆ ಎಂದು ಹೇಳಿದ. ಈ ಮಾತನ್ನು ಕೇಳಿದ ಕಾಳಿ ಲಜ್ಜಿತಳಾಗಿ, ದುಃಖಿಸಿ ತನ್ನ ಕಪ್ಪು ಪರ್ವತರಾಜನಿಗೆ ಮಗಳಾಗಿ ಗೌರವರ್ಣ ಶರೀರದಿಂದ ಕೂಡಿದವಳಾಗಿ ಹುಟ್ಟಿ ಈಶ್ವರನನ್ನೇ ವಿವಾಹವಾದಳು. ಈ ಬಗ್ಗೆ ಇನ್ನೊಂದು ಕಥೆ ಇದೆ. ಶುಂಭ ನಿಶುಂಭರೆಂಬ ದೈತ್ಯರು ಲೋಕಕಂಟಕರಾಗಿ ದೇವತೆಗಳನ್ನು ತೊಂದರೆಪಡಿಸುತ್ತಿರಲು ದೇವತೆಗಳೆಲ್ಲ ಪಾರ್ವತಿಯನ್ನು ಮೊರೆಹೊಕ್ಕರು. ಆಗ ಪಾರ್ವತಿಯ ಶರೀರದಿಂದ ಕೌಶಿಕಿ ಎಂಬ ಸುಂದರಿ ಆವಿರ್ಭವಿಸಿ ಆ ರಾಕ್ಷಸರನ್ನು ಸಂಹರಿಸಿದಳು. ಕೌಶಿಕಿ ಆವಿರ್ಭವಿಸಿದ ಮೇಲೆ ಪಾರ್ವತಿ ಕಪ್ಪಾಗಿ ಕಂಡಳು, ಶಿವ ಆಕೆಯನ್ನು ಕಾಳಿ ಎಂದು ಕರೆದ. ಆಗ ಪಾರ್ವತಿ ತಪಸ್ಸುಮಾಡಿ ಗೌರಶರೀರವನ್ನು ಪಡೆದಳು. ಕಥೆಯ ನಿರೂಪಣೆಯಲ್ಲಿ ಬದಲಾವಣೆ ಇದ್ದರೂ ಕಪ್ಪುಶರೀರವನ್ನು ತ್ಯಜಿಸಿ ಗೌರ ಶರೀರವನ್ನು ಪಡೆದ ಕಾರಣ ಪಾರ್ವತಿಗೆ ಗೌರಿ ಎಂಬ ಅನ್ವರ್ಥನಾಮ ಬಂತು ಎಂಬ ವಿಷಯ ಸತ್ಯ. ಭಾದ್ರಪದ ಶುದ್ಧ ತೃತೀಯಾ ದಿವಸಾದಿಯಾಗಿ ಪಾರ್ವತಿ ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರೀವ್ರತವನ್ನು ತಪ್ಪದೆ ಆಚರಿಸುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ. ಪೂಜೆಗೆ ಮೊದಲು ಜನ್ಮಜನ್ಮಾಂತರದಲ್ಲಿ ಸೌಭಾಗ್ಯ ಮತ್ತು ಪುತ್ರಪೌತ್ರ ಧನ ಧಾನೈಶ್ವರ್ಯಗಳು ಲಭಿಸಲು ವ್ರತವನ್ನು ಮಾಡುತ್ತೇನೆಂದು ಸಂಕಲ್ಪ ಮಾಡಬೇಕು. ಬಳಿಕ ಗೌರಿಯನ್ನು ಆಹ್ವಾನಿಸಿ ಆಸನ ಪಾದ್ಯ ಅರ್ಘ ಆಚಮನ ಸ್ನಾನವಸ್ತ್ರ ಚಂದನ ಸೌಭಾಗ್ಯದವ್ಯ (ಅರಿಶಿನ-ಕುಂಕುಮ) ಮತ್ತು ಪುಷ್ಪಗಳನ್ನು ಸಮರ್ಪಣೆ ಮಾಡಿ ಅಷ್ಟೋತ್ತರ ಶತನಾಮಗಳಿಂದ ಪೂಜಿಸಬೇಕು. ಬಳಿಕ ಧೂಪ ದೀಪ ನೈವೇದ್ಯ ದಕ್ಷಿಣೆ ಸಹಿತ ತಾಂಬೂಲವನ್ನು ಸಮರ್ಪಿಸಿ ನೀರಾಜನವನ್ನು ಬೆಳಗಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಪುತ್ರಂ ದೇಹಿ ಧನಂ ದೇಹಿ ಸೌಭಾಗ್ಯಂ ದೇಹಿ ಸುವ್ರತೇ! ಅನ್ಯಾಂಶ್ಚ ಸರ್ವಕಾಮಾಂಶ್ಚ ದೇಹಿ ದೇವಿ ನಮೋಸ್ತುತೇ ಎಂದು ಪ್ರಾರ್ಥಿಸಿ ಪುಷ್ಪಾಂಜಲಿಯನ್ನು ಸಮರ್ಪಿಸಬೇಕು. ಸ್ವರ್ಣಗೌರೀವ್ರತ ಕಥೆ : ಸರಸ್ವತೀ ತೀರದಲ್ಲಿ ವಿಮಲಾ ಎಂಬ ಪಟ್ಟಣವಿತ್ತು. ಅಲ್ಲಿಗೆ ಚಂದ್ರಪ್ರಭ ಎಂಬಾತ ರಾಜ. ಆತನಿಗೆ ಇಬ್ಬರು ಹೆಂಡಿರು. ಆತನಿಗೆ ಜೇಷ್ಠ ಪತ್ನಿಯಲ್ಲಿ ಅಧಿಕವಾದ ಪ್ರೀತಿ ಇತ್ತು. ಒಮ್ಮೆ ರಾಜ ಬೇಟೆಗಾಗಿ ಕಾಡಿಗೆ ಹೋದ. ಬೇಟೆ ಎಲ್ಲ ಮುಗಿದ ಮೇಲೆ ಬರುವಾಗ ಒಂದೆಡೆಯಲ್ಲಿ ಅಪ್ಸರೆಯರೆಲ್ಲ ಸೇರಿ ದೇವಿಯ ಅರ್ಚನೆ ಮಾಡುತ್ತಿದ್ದುದನ್ನು ಕಂಡು ಅದೇನೆಂದು ಪ್ರಶ್ನಿಸಿದ. ಆಗ ಅವರು ತಾವು ಮಾಡುತ್ತಿದ್ದ ಸ್ವರ್ಣಗೌರೀಪೂಜೆಯ ವಿಷಯವನ್ನು ತಿಳಿಸಿ ಸರ್ವಸಂಪದ್ಯಭಿವೃದ್ಧಿಕರವಾದ ಆ ವ್ರತವನ್ನು ಆತನೂ ಮಾಡುವಂತೆ ಪ್ರೇರೇಪಿಸುತ್ತಾರೆ. ಭಾದ್ರಪದ ಶುದ್ಧ ತೃತೀಯವಾದ ಅಂದೇ ಸಂಕಲ್ಪಮಾಡಿ ಹದಿನಾರು ಗಂಟುಗಳುಳ್ಳ ದಾರವನ್ನು ಬಲಗೈಗೆ ಕಟ್ಟಿಕೊಂಡು ವ್ರತವನ್ನು ಮಾಡಿ ಮುಗಿಸುತ್ತಾನೆ. ಅನಂತರ ಅರಮನೆಗೆ ಹಿಂತಿರುಗಿ ಬಂದು ತನ್ನ ಪತ್ನಿಯರಿಗೆ ಗೌರೀವ್ರತದ ಮಹಿಮೆಯನ್ನು ತಿಳಿಸುತ್ತಾನ. ಜೈವ ಪತ್ನಿ ಆತನ ಕೈಯಲ್ಲಿ ಕಟ್ಟಿದ್ದ 16 ಜೇಷ್ಠ ಗ್ರಂಥಿಗಳಿಂದ ಕೂಡಿದ ದಾರವನ್ನು ನೋಡಿ ಕುಪಿತಳಾಗಿ, ರಾಜ ಬೇಡವೆಂದು ತಡೆದರೂ ಕೇಳದೆ ಅದನ್ನು ಕಿತ್ತು ಒಂದು ಒಣಗಿದ ಮರದ ಮೇಲಕ್ಕೆಸೆಯುತ್ತಾಳೆ. ಕೂಡಲೆ ಆ ಮರ ಚಿಗುರುತ್ತದೆ. ಕಿರಿಹೆಂಡತಿ ಅದನ್ನು ನೋಡಿ ಕೂಡಲೆ ಆ ಸೂತ್ರವನ್ನು ತೆಗೆದುಕೊಂಡು ತನ್ನ ಕೈಗೆ ಕಟ್ಟಿಕೊಳ್ಳುತ್ತಾಳೆ. ಅದರ ಮಹಾತ್ಮದಿಂದ ಆಕೆ ಪತಿಗೆ ಪ್ರೀತಿಪಾತ್ರಳಾಗುತ್ತಾಳೆ. ಅಪಚಾರವೆಸಗಿದ ಜೇಷ್ಠಭಾರ್ಯೆ ಪತಿಯಿಂದ ತ್ಯಕ್ತಳಾಗಿ ದುಃಖದಿಂದ ಕಾಡಿಗೆ ಹೋಗುತ್ತಾಳೆ. ಯಾವ ಮುನಿಯೂ ಅವಳನ್ನು ಹತ್ತಿರಕ್ಕೆ ಸೇರಿಸುವುದಿಲ್ಲ. ಕೊನೆಗೆ ನಿರಾಹಾರಳಾಗಿ ಗೌರಿಯನ್ನೆ ಧ್ಯಾನಿಸುತ್ತಾಳೆ. ಆಗ ಗೌರಿ ಪ್ರತ್ಯಕ್ಷಳಾಗುತ್ತಾಳೆ. ಗೌರಿಯಿಂದ ವರಪಡೆದ ರಾಣಿ ಭಕ್ತಿಶ್ರದ್ಧೆಗಳಿಂದ ಗೌರೀವ್ರತವನ್ನು ಆಚರಿಸುತ್ತಾಳೆ. ಬಳಿಕ ಅವಳಿಗೆ ಸರ್ವವಿಧವಾದ ಸಂಪತ್ತೂ ಲಭಿಸುತ್ತದೆ. ಪತಿಯೊಡನೆ ಸುಖದಿಂದ ಬಹುಕಾಲ ಜೀವಿಸಿದ್ದು ಮರಣಾನಂತರ ಶಿವಲೋಕವನ್ನು ಪಡೆಯುತ್ತಾಳೆ. ಹೀಗೆಯೇ ಪ್ರತಿಯೊಂದು ಗೌರೀ ವ್ರತಕ್ಕೂ ಒಂದೊಂದು ವ್ರತಕಥೆ ಇದೆ. ಗೌರೀವ್ರತದ ದಿನ ಸ್ನಾನಾನಂತರ ನದಿಯ ಸಮೀಪಕ್ಕೆ ಹೋಗಿ ಶುಭವೇಳೆಯಲ್ಲಿ ಸೂಚಿ ನದಿಯಲ್ಲಿರುವ ಮರಳನ್ನು ತೆಗೆದುಕೊಂಡು ವಸ್ತ್ರದ ಮೇಲಿಟ್ಟು ಹಿಂದಿ ಗೌರಿಯ<noinclude></noinclude> 53uhp125sicstgcfy8ixpay4pmdwhi2 ಪುಟ:Mysore-University-Encyclopaedia-Vol-6-Part-12.pdf/೪೨ 104 118558 314554 2026-05-01T09:32:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೧೨ ಗೌರಿಬಿದನೂರು-ಗೌರೀಶ ಕಾಯ್ಕಿಣಿ ಆಕಾರದಂತೆ ಮಾಡಿ ಅದನ್ನು ಪೂಜಿಸಿ ಬಳಿಕ ವಾದ್ಯದೊಡನೆ ಗೃಹಕ್ಕೆ ತಂದು ವ್ರತವನ್ನು ಮಾಡುವುದು ಈಗಲೂ ರೂಢಿಯಲ್ಲಿದೆ. ಕೆಲವರು ದಾರಕ್ಕೆ 16 ಗಂಟುಗಳನ್ನು ಹಾಕಿ ಅದರಲ್ಲೇ ಗೌರಿಯನ್... 314554 proofread-page text/x-wiki <noinclude><pagequality level="1" user="Pragathi. BH" /></noinclude>೬೧೨ ಗೌರಿಬಿದನೂರು-ಗೌರೀಶ ಕಾಯ್ಕಿಣಿ ಆಕಾರದಂತೆ ಮಾಡಿ ಅದನ್ನು ಪೂಜಿಸಿ ಬಳಿಕ ವಾದ್ಯದೊಡನೆ ಗೃಹಕ್ಕೆ ತಂದು ವ್ರತವನ್ನು ಮಾಡುವುದು ಈಗಲೂ ರೂಢಿಯಲ್ಲಿದೆ. ಕೆಲವರು ದಾರಕ್ಕೆ 16 ಗಂಟುಗಳನ್ನು ಹಾಕಿ ಅದರಲ್ಲೇ ಗೌರಿಯನ್ನು ಆವಾಹನೆ ಮಾಡಿ ಪೂಜಿಸುತ್ತಾರೆ. ಪೂಜೆ ಮಾಡಿದ ದಿನವೇ ವಿಸರ್ಜಿಸುವುದು ವಾಡಿಕೆ. ಕೆಲವು ದಿನಗಳಿಟ್ಟುಕೊಂಡಿದ್ದು ಪೂಜಿಸಿ ಶುಭದಿನವನ್ನು ನೋಡಿ ವಿಸರ್ಜಿಸುವುದೂ ಉಂಟು. ಗೌರೀಪೂಜೆಯ ಸಂದರ್ಭದಲ್ಲಿ ಮೊರದಲ್ಲಿ ಐದು ವಿಧ ಧಾನ್ಯ, ಹಣ್ಣು, ಸುಗಂಧದ್ರವ್ಯ, ಮಂಗಳದ್ರವ್ಯಗಳನ್ನು ಇಟ್ಟು ಪೂಜಿಸಿ ವಿಸರ್ಜನೆಯಾದ ಬಳಿಕ ಅದನ್ನು ಸುಮಂಗಲಿಯರಿಗೆ ಕೊಡುವುದು ಇಂದಿಗೂ ರೂಢಿ. ಇದನ್ನು ಗೌರಿಬಾಗಿನ ಎಂದು ಕರೆಯುತ್ತಾರೆ. ಸ್ವರ್ಣಗೌರೀ ವ್ರತವನ್ನು ತಪ್ಪದೆ ಪ್ರತಿವರ್ಷದಲ್ಲೂ ಆಚರಿಸುತ್ತಾರೆ. ಗೌರಿಯನ್ನು ಎಲ್ಲ ಮನೆಗಳಲ್ಲೂ ಇಡುವುದಿಲ್ಲ. ಇಡುವ ಪದ್ಧತಿ ಇಲ್ಲದವರು ಗೌರಿಯನ್ನು ಇಟ್ಟು ಪೂಜೆಮಾಡುವ ಮನೆಗೆ ಹೋಗಿ ಅಲ್ಲೇ ವಿಧಿವತ್ತಾಗಿ ಗೌರಿಯನ್ನು ಪೂಜಿಸುತ್ತಾರೆ. ಸ್ತ್ರೀಯರಿಗೆ ಇದೊಂದು ಸಂಭ್ರಮದ ಹಬ್ಬ ವಿವಾಹದ ದಿವಸದಲ್ಲಿ ಕನ್ಯಾದಾನಕ್ಕೆ ಪೂರ್ವಭಾವಿಯಾಗಿ ಕನ್ಯ ಗೌರೀಪೂಜೆ ಏರುನ್ನು ಮಾಡುವುದು ಕೆಲವರಲ್ಲಿರುವ ಪದ್ಧತಿ ಸ್ವರ್ಣಗೌರೀ ಪೂಜೆಯಂತೆಯೇ ಮಂಗಳಗೌರೀ ಪೂಜೆಯೂ ಬಹು ಮುಖ್ಯವಾದ್ದು. ಸ್ತ್ರೀಯರು ಇದನ್ನು ಮಾಂಗಲ್ಯ ವೃದ್ಧಿಗಾಗಿ ಮುಂದೆ, ಶ್ರಾವಣವಸದ ಎಲ್ಲ ಮಂಗಳವಾರಗಳಲ್ಲೂ ಈ ವ್ರತವನ್ನು ಮಾಡುತ್ತಾರೆ. ವಿವಾಹವಾದ ವರ್ಷದಲ್ಲಿ ತಂದೆಯ ಗೃಹದಲ್ಲೂ ಬಳಿಕ ನಾಲ್ಕು ವರ್ಷಗಳ ಕಾಲ ಪತಿಯ ಗೃಹದಲ್ಲೂ ಈ ವ್ರತವನ್ನು ಮಾಡಿ ವ್ರತೋದ್ಯಾಪನೆ ಮಾಡುತ್ತಾರೆ. ಸೂರ್ಯ ಹಸ್ತನಕ್ಷತ್ರಕ್ಕೆ ಪ್ರವೇಶಮಾಡುವ ದಿನದಲ್ಲಿ ಹಸ್ತಗೌರೀ ವ್ರತ ಮಾಡಬೇಕು. ಆನೆಯ ಮೇಲೆ ಗೌರಿಯನ್ನಿಟ್ಟು ಪೂಜಿಸುವುದರಿಂದ ಇದಕ್ಕೆ ಹಸ್ತ ಗೌರೀವ್ರತವೆಂದು ಹೆಸರು. ಈ ವ್ರತವನ್ನು ಗಾಂಧಾರಿ ಕುಂತಿಯರು ಮಾಡಿದರೆಂದು ವ್ರತಕಥೆಯಲ್ಲಿದೆ. ಇದಕ್ಕೆ ಐರಾವತ ಪೂಜೆ ಎಂಬ ಹೆಸರೂ ಇದೆ. ಇದರಂತೆಯೇ ಭಿನ್ನ ಭಿನ್ನ ಕಾಲಗಳಲ್ಲಿ ಮಾಡುವ ಹಲವು ಗೌರೀಪೂಜೆಗಳಿವೆ. ಅವುಗಳಲ್ಲಿ ಈಗ ಪ್ರಚಲಿತವಾಗಿರುವ ಕೆಲವು ವ್ರತಗಳ ಹೆಸರು ಮತ್ತು ವ್ರತಾನುಷ್ಠಾನ ಕಾಲ ಹೀಗಿದೆ. ಚೈತ್ರ ಮಾಸದ ಶುಕ್ಲಪಕ್ಷ ತೃತೀಯ ದಿವಸ ವಾರ್ತಾಕ ಗೌರೀವ್ರತ, ವೈಶಾಖ ಮಾಸದ ಶುಕ್ಲಪಕ್ಷ ಪಂಚಮಿಯ ದಿವಸ ಲಾವಣ್ಯಗೌರೀವ್ರತ, ಜೇಷ್ಠ ಶುಕ್ಲಪಕ್ಷದ ಪ್ರಥಮಾ ದಿವಸ ಮನ್ನಾಗಗೌರೀವ್ರತ, ಜೇಷ್ಠ ಶುಕ್ಲಪಕ್ಷದ ತೃತೀಯ ದಿವಸ ಕದಳೀಗೌರೀವ್ರತ, ಶ್ರಾವಣ ಶುಕ್ಲಪಕ್ಷದ ತೃತೀಯ ದಿವಸ ಸಂಪದೌರೀವೃತ, ಮಾಘ ಶುಕ್ಲಪಕ್ಷದ ತೃತೀಯ ದಿವಸ ಸೂರ್ಯೋದಯ ಕಾಲದಲ್ಲಿ ಉಕ್ತತಿಥಿ ಇರುವ ದಿವಸದಲ್ಲೇ ಪ್ರತಾನುಷ್ಠಾನ ಮಾಡಬೇಕು. ಕನ್ಯಾಕುಬ್ಬದಲ್ಲಿ ಪಾರ್ವತಿ ಗೌರೀಮೂರ್ತಿಯಾಗಿ ಪೀಠಾರೂಢಳಾಗಿದ್ದಳೆಂದು ದೇವಿಭಾಗವತದಲ್ಲಿದೆ. - (ಎಸ್.ಎನ್.ಕೆ.) ಗೌರಿಬಿದನೂರು : ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ (ಹಿಂದೆ ಕೋಲಾರ) ಜಿಲ್ಲೆಯ ಒಂದು ತಾಲ್ಲೂಕು; ಅದರ ಮುಖ್ಯ ಪಟ್ಟಣ. ಕೋಲಾರ ಜಿಲ್ಲೆಯ ವಾಯವ್ಯದಲ್ಲಿ ಉ.ಅ. 13° 25° – 13° 471 ಮತ್ತು ಪೂ. ರೇ. 77°22-77°43' ನಡುವೆ ಇರುವ ಈ ತಾಲ್ಲೂಕಿನ ಮೇರೆಗಳು ಹೀಗಿವೆ: ಪಶ್ಚಿಮದಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕುಗಳು, ಉತ್ತರದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕು, ಪೂರ್ವದಲ್ಲಿ ಕೋಲಾರ ಜಿಲ್ಲೆಯ ಗುಡಿಬಂಡೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕುಗಳು, ದಕ್ಷಿಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು, ಗೌರಿಬಿದನೂರು ತಾಲ್ಲೂಕಿನ ವಿಸ್ತೀರ್ಣ 881.7 ಚ.ಕಿಮೀ. ಜನಸಂಖ್ಯೆ 2,71,068 (2001), ಗೌರಿಬಿದನೂರು, ಹೊಸೂರು, ಮಂಚೇನಹಳ್ಳಿ, ನಗರಗೆರೆ, ದಾರಿನಾಯ್ಕನಪಾಳ್ಯ, ತೊಂಡಭಾವಿ - ಇವು ಇಲ್ಲಿಯ ಹೋಬಳಿಗಳು. ತಾಲ್ಲೂಕಿನಲ್ಲಿ 204 ಗ್ರಾಮಗಳೂ 2 ಪಟ್ಟಣಗಳೂ ಇವೆ. ತಾಲ್ಲೂಕಿನ ಆಕ್ಷೇಯ ದಿಕ್ಕಿನಿಂದ ಉತ್ತರ ದಿಕ್ಕಿಗೆ ಉತ್ತರ ಪಿನಾಕಿನಿ ನದಿ ಹರಿಯುತ್ತದೆ. ಇಡೀ ತಾಲ್ಲೂಕು ಈ ನದಿಕಣಿವೆ ಪ್ರದೇಶ. ಪೂರ್ವದಲ್ಲಿ ನಂದೀದುರ್ಗ ಗಿರಿಶ್ರೇಣಿಯೂ ಪಶ್ಚಿಮದಲ್ಲಿ ಮಾಕಳಿದುರ್ಗದಿಂದ ಆರಂಭವಾಗುವ ಗಿರಿಪಂಕ್ತಿಯೂ ಈ ತಾಲ್ಲೂಕನ್ನು ತಬ್ಬಿ ಹಿಡಿದಿವೆ. ಉತ್ತರ ಪಿನಾಕಿನಿಯ ಒಂದು ಉಪನದಿ ಕುಮುದ್ವತಿ ಅಥವಾ ಕುಂದಾರ್. ಇದು ಬೆಂಗಳೂರು ಜಿಲ್ಲೆಯಲ್ಲಿ ಮಾಕಳಿದುರ್ಗದ ಪಶ್ಚಿಮದಲ್ಲಿ ಉಗಮಿಸಿ, ದಕ್ಷಿಣೋತ್ತರವಾಗಿ ತಾಲ್ಲೂಕಿನ ಮೂಲಕ ಹರಿದು, ಮಧುಗಿರಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮಾಕಳಿದುರ್ಗದ ಪೂರ್ವದಿಂದ ಸಣ್ಣ ಹೊಳೆಯೊಂದು ತೊಂಡಭಾವಿ ಹೋಬಳಿಯ ಮೂಲಕ ಹರಿದು ಬೊಮ್ಮಸಂದ್ರಕ್ಕೆ ಪೂರ್ವದಲ್ಲಿ ಉತ್ತರ ಪಿನಾಕಿನಿಯನ್ನು ಕೊಡುತ್ತದೆ. ತಾಲ್ಲೂಕು ಅಕ್ಕಪಕ್ಕದ ತಾಲ್ಲೂಕುಗಳಿಗಿಂತ ತಗ್ಗಿನಲ್ಲಿದೆ. ನೆಲ ಸಡಿಲ, ಫಲವತ್ತು. ಗೌರಿಬಿದನೂರು ಪಟ್ಟಣದ ಬಳಿ ನೀರು ಮೇಲೆಯೇ ಸಿಗುತ್ತದೆ. ಜೊತೆಗೆ ನದೀ ನಾಲೆಗಳಿಂದ ನೀರಾವರಿ ಸೌಕರ್ಯವಿದೆ. ಬತ್ತ, ಕಬ್ಬು, ಅರಸಿನ, ತೆಂಗು, ಅಡಕೆ ಮುಖ್ಯ ಬೆಳೆಗಳು. ಬೆಟ್ಟ ಪ್ರದೇಶದಲ್ಲಿ ಮರಸೇಬು ವಿಶೇಷ. ಬೆಂಗಳೂರು-ಗುಂತಕಲ್ ರೈಲುಮಾರ್ಗ ತಾಲ್ಲೂಕಿನ ಮಧ್ಯಭಾಗದಲ್ಲಿ ದಕ್ಷಿಣೋತ್ತರವಾಗಿ ತೊಂಡpಾವಿ, ಗೌರಿಬಿದನೂರು ಮತ್ತು ದೊಡ್ಡ ಕುರುಗೋಡು ಮೂಲಕ ಹಾದುಹೋಗುತ್ತದೆ. ಗೌರಿಬಿದನೂರು ಪಟ್ಟಣದಿಂದ ಗುಡಿಬಂಡೆ, ಚಿಕ್ಕಬಳ್ಳಾಪುರ, ಹಿಂದೂಪುರ ಮುಂತಾದ ಸ್ಥಳಗಳಿಗೂ ತೊಂಡಭಾವಿಯಿಂದ ಮಧುಗಿರಿಗೂ ರಸ್ತೆಗಳುಂಟು. ಗೌರಿಬಿದನೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಇದು ಕೋಲಾರಕ್ಕೆ ವಾಯವ್ಯದಲ್ಲಿ 90 ಕಿಮೀ ದೂರದಲ್ಲಿ ಉತ್ತರ ಪಿನಾಕಿನಿ ನದಿಯ ಎಡದಂಡೆಯ ಮೇಲಿದೆ. ಬೆಂಗಳೂರು- ಗುಂತಕಲ್ ರೈಲುಮಾರ್ಗದಲ್ಲಿ ಇದೊಂದು ನಿಲ್ದಾಣ. ದೊಡ್ಡಬಳ್ಳಾಪುರ-ಹಿಂದೂಪುರ ರಸ್ತೆ ಇದರ ಮೂಲಕ ಸಾಗುತ್ತದೆ. ಬೆಂಗಳೂರಿನಿಂದ ಇಲ್ಲಿಗೆ 80 ಕಿಮೀ ದೂರ. ಇಲ್ಲಿ ಪುರಸಭೆ ಇದೆ. ಜನಸಂಖ್ಯೆ 80,673 (2001). ಇದು ಹಿಂದೆ ವಿದುರನ ವಾಸಸ್ಥಳವಾಗಿತ್ತೆಂದೂ ಆದ್ದರಿಂದ ಇದಕ್ಕೆ ವಿದುರೂರು ಎಂಬ ಹೆಸರಿತ್ತೆಂದೂ ಹೇಳಲಾಗಿದೆ. ಇಲ್ಲಿಗೆ 6 ಕಿಮೀ ಉತ್ತರದಲ್ಲಿ, ದೊಡ್ಡ ಕುರುಗೋಡು ಬಳಿ ವಿದುರನೇ ನೆಟ್ಟನೆಂದು ನಂಬಲಾದ ಒಂದು ಅಶ್ವತ್ಥವೃಕ್ಷವುಂಟು. ಇದನ್ನು ಜನರು ಪೂಜಿಸುತ್ತಾರೆ. 1938ರ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಆಗಿನ ಸಂಸ್ಥಾನ ಸರ್ಕಾರದ ಪ್ರತಿಬಂಧಕಾಜ್ಞೆಯನ್ನುಲ್ಲಂಘಿಸಿ ಕಾಂಗ್ರೆಸ್ ಧ್ವಜವನ್ನು ಆರೋಹಣ ಮಾಡಲು ಸತ್ಯಾಗ್ರಹಿಗಳು ಪ್ರಯತ್ನಿಸಿದಾಗ ಪೋಲಿಸರು ಗುಂಡು ಹಾರಿಸಿದ ಫಲವಾಗಿ ಹತ್ತು ಮಂದಿ ಮಡಿದರು. ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರ ಹೋರಾಟದಲ್ಲಿ ಈ ದುರಂತ ಒಂದು ಮರೆಯದ ನೆನಪು. ಹಿಂದೆ ಗೌರಿಬಿದನೂರು ಪಟ್ಟಣ ದಾರಿನಾಯ್ಕನಪಾಳ್ಯದ ಒಡೆಯನ ವಶದಲ್ಲಿತ್ತು. ಆತ ತನ್ನ ಮಗಳಾದ ಗೌರಿಗೆ ಇದನ್ನು ಬಳುವಳಿಯಾಗಿ ಕೊಟ್ಟ ವಿದುರೂರು ಎಂಬ ಹೆಸರಿಗೆ ಆಕೆಯ ಹೆಸರೂ ಸೇರಿಕೊಂಡು ಇದು ಗೌರಿವಿದುರೂರು ಎನಿಸಿಕೊಂಡಿತು. ಅನಂತರ ಮುಸ್ಲಿಮರು ಇದನ್ನು ಗೋರಿಬಿದನೂರು ಎಂದು ಕರೆದರು. ಇದರ ಬಳಿಯಲ್ಲಿ ನಿರ್ಮಿಸಲಾಗಿದ್ದ ಗೋರಿಗಳಿಂದಾಗಿ ಇದಕ್ಕೆ ಈ ಹೆಸರು ಬಂತು. ಉತ್ತರ ಪಿನಾಕಿನಿ ನದಿಯ ಆಚೆಯ ದಡದಲ್ಲಿ, ಹಿರೇಬಿದನೂರಿನಲ್ಲಿ, ಬಿಜಾಪುರದ ಒಬ್ಬ ಶ್ರೀಮಂತನಾಗಿದ್ದ ಹುಸೇನ್ ಷಹ ಮಿರ್ಜಾನ ದರ್ಗಾ ಇದೆ. ಹುಸೇನ್‌ ಷಹ ಮಿರ್ಜಾ, ಆತನ ಹೆಂಡತಿ ಸೈದನಿ ಬೀ, ಸೊಸೆ ನ್ಯಾಮತ್ ಬೀ, ನ್ಯಾಮತಳ ಮಗಳು ಸಕೀಮಾ ಬೀ ಇವರ ಗೋರಿಗಳಿವೆ. ನ್ಯಾಮತ್‌ಬೀ ತುಂಬ ಪರಿಶುದ್ಧ ಜೀವನ ನಡೆಸುತ್ತಿದ್ದದ್ದರಿಂದ ಇದಕ್ಕೆ ನ್ಯಾಮತ್ ಬೀ ದರ್ಗಾ ಎಂದೂ ಹೆಸರು ಬಂದಿದೆ. ಅದೇ ಕಾಲದಲ್ಲಿ ಕಟ್ಟಲಾದ ದರ್ಗಾ ಒಂದು ಗೌರಿಬಿದನೂರಿನಲ್ಲೂ ಇದೆ. ಅದು ಜಲಾಲ್‌ ಬಖಾರಿ ವಲಿಯ ದರ್ಗಾ, ಗೌರಿಬಿದನೂರಿನ ವೆಂಕಟರಮಣ ದೇವಸ್ಥಾನದ ವಿಗ್ರಹದ ಎತ್ತರ 4 ಅಡಿ. ಇಲ್ಲಿಯ ಇನ್ನೊಂದು ದೇವಸ್ಥಾನ ನವಗ್ರಹಗಳದ್ದು. ರೈಲುಮಾರ್ಗ ನಿರ್ಮಾಣವಾದಂದಿನಿಂದ ಗೌರಿಬಿದನೂರು ಪ್ರವರ್ಧಮಾನವಾಗಿದೆ. ಇಲ್ಲೊಂದು ಸಕ್ಕರೆ ಕಾರ್ಖಾನೆಯುಂಟು. ಒಂದು ಕಾಲೇಜೂ ಇದೆ. ಗೌರಿಬಿದನೂರಿನಲ್ಲಿ ಭಾಭಾ ಅಣುಶಕ್ತಿ ಸಂಶೋಧನ ಸಂಸ್ಥೆಗೆ ಸೇರಿದ ಭೂಕಂಪನ ಮಾಪನ ಕೇಂದ್ರವೊಂದುಂಟು. (8.50) ಗೌರೀಶ ಕಾಯ್ಕಿಣಿ : 1912-2002. ಕನ್ನಡದ ವೈಚಾರಿಕ ಬರೆಹಗಳ ಹೆಸರಾಂತ ಲೇಖಕ. ಇವರು 1912ರ ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ವೆಂಕಟರಾವ್‌ ಕಾಯ್ಕಿಣಿ, ತಾಯಿ ಸೀತಾ ಬಾಯಿ. ಇವರ ಪ್ರಾಥಮಿಕ ವ್ಯಾಸಂಗ ಗೋಕರ್ಣದಲ್ಲಿ, ಮಾಧ್ಯಮಿಕ ಶಿಕ್ಷಣ ಕುಮಟೆಯ ಗಿಬ್ ಹೈಸ್ಕೂಲಿನಲ್ಲಿ ಆಯಿತು. ಮುಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ವರೆಗೆ ಓದಿದರು. ಅನಂತರ ಬಂಕಿಕೊಡ್ಲಿನ ಆನಂದಾಶ್ರಮ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿಕೊಂಡು ಎಸ್.ಟಿ.ಸಿ. ಶಿಕ್ಷಕರ ತರಬೇತಿಯಲ್ಲಿ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ತೇರ್ಗಡೆ ಹೊಂದಿದರು (1945). ಅದೇ ಸಮಯ ಹಿಂದೆ ವಿಶಾರದ ಪರೀಕ್ಷೆ ಯಲ್ಲಿಯೂ ಉತ್ತೀರ್ಣರಾದರು. ಬಂಕಿಕೊಡ್ಲು ಆನಂದಾಶ್ರಮ, ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದು (1937-76) ನಿವೃತ್ತರಾದರು. 1973ರಲ್ಲಿ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಬಂತು. ಎಳೆವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ಬೆಳೆದದ್ದು ತಾಯಿಯ ತವರು ಮನೆಯಲ್ಲಿ; ಮನೆಯ ಸಾಂಪ್ರದಾಯಿಕ ವಾತಾವರಣದಲ್ಲಿ, ತಾಯಿ ಮತ್ತು ದೊಡ್ಡಮ್ಯುನವರ ನೀತಿಯಲ್ಲಿ ನನಗೆ ಬರುತ್ತಿದ್ದ ಅಂಗ ಮಹಾರಾಜರು ಷಿಗಳ<noinclude></noinclude> cullho3x7yo2hq8zosh6goszrb5wciw ಪುಟ:Mysore-University-Encyclopaedia-Vol-6-Part-12.pdf/೪೩ 104 118559 314555 2026-05-01T09:32:17Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೌವರ್ ಗೌಸ್, ಯೋಹಾನ್ ಕಾರ್ಲ್ ಫೀಡರಿಚ್ ಮಾರ್ಗದರ್ಶನದಲ್ಲಿ, ಕುಂಭೇಶ್ವರ ಮಾಸ್ತರ್, ಎನ್.ಎಸ್. ಕಾಮತರಂತಹ ಗುರುಗಳು ನೀಡಿದ ಪ್ರೋತ್ಸಾಹದಲ್ಲಿ ಬೆಳೆದರು. ಮನೆಯಲ್ಲಿ ಓದುತ್ತಿದ್ದ ಮರಾಠಿ ಧಾರ್ಮಿಕ ಗ್ರಂಥಗಳಿಂದಲೂ ಧ... 314555 proofread-page text/x-wiki <noinclude><pagequality level="1" user="Pragathi. BH" /></noinclude>ಗೌವರ್ ಗೌಸ್, ಯೋಹಾನ್ ಕಾರ್ಲ್ ಫೀಡರಿಚ್ ಮಾರ್ಗದರ್ಶನದಲ್ಲಿ, ಕುಂಭೇಶ್ವರ ಮಾಸ್ತರ್, ಎನ್.ಎಸ್. ಕಾಮತರಂತಹ ಗುರುಗಳು ನೀಡಿದ ಪ್ರೋತ್ಸಾಹದಲ್ಲಿ ಬೆಳೆದರು. ಮನೆಯಲ್ಲಿ ಓದುತ್ತಿದ್ದ ಮರಾಠಿ ಧಾರ್ಮಿಕ ಗ್ರಂಥಗಳಿಂದಲೂ ಧಾರ್ಮಿಕ ವಿಧಿವಿಧಾನಗಳಿಂದಲೂ ಶಾಂಡಿಲ್ಯ ಮಹಾರಾಜರ ವಿದ್ವತ್‌ಪೂರ್ಣ ಪ್ರವಚನದಿಂದಲೂ ಗೌರೀಶರಲ್ಲಿ ಓದುವ ಅಭಿರುಚಿ ಬೆಳೆಯಿತು. ಇವರು ಮೊದಲು ಮರಾಠಿಯ ಭಕ್ತಿಗೀತೆಗಳನ್ನು ಆಧರಿಸಿ ತಮ್ಮದೇ ಆದ ಭಕ್ತಿಗೀತೆ, ರಾಷ್ಟ್ರೀಯ ಸ್ಫೂರ್ತಿಗೀತೆ, ಭಾವಗೀತೆಗಳನ್ನು CMS ತೊಡಗಿದರು. ಮರಾಠಿಯಲ್ಲಿ ಶಾಂಡಿಲ್ಯ ಪ್ರೇಮಸುಧಾ ಎಂಬ ಭಕ್ತಿಗೀತೆಗಳ ಸಂಗ್ರಹ ಪ್ರಕಟಿಸಿದ್ದರು. ಅನಂತರ ನಂದಿನಿ ಪತ್ರಿಕೆಯಲ್ಲಿ ಸಂತ ಮೀರಾಬಾಯಿಯನ್ನು ಕುರಿತು ಒಂದು ಕಥೆ ಬರೆದರು. ಮುಂದೆ ನಂದಿನಿಯಲ್ಲಿ ಅನೇಕ ಲೇಖನಗಳನ್ನು ಬರೆದರು. ಮಿಂಚಿನ ಬಿಂದುಮಾಧವಾಚಾರ್ಯರ ಒತ್ತಾಸೆಯಿಂದ ಮನೋವಿಜ್ಞಾನದ ರೂಪರೇಖೆಗಳು ಎಂಬ ಗ್ರಂಥ ಬರೆದರು. ಇದು ಇವರ ಮೊದಲ ಕನ್ನಡ ಗ್ರಂಥ | (1941). ಅಂದಿನ ದಿನಗಳಲ್ಲಿ ಕನ್ನಡ ನಾಟಕಗಳ ಅಗತ್ಯವನ್ನು ಮನಗಂಡು ಭೂಕೈಲಾಸ, ಆಶಾನಿರಾಶಾ, ಅಧಃಪಾತ, ಚಂದ್ರಗ್ರಹಣ, ತ್ರಿದಂಡಿ ಸನ್ಯಾಸ, ರಾಜ್ಯಾರೋಹಣ, ಸ್ವಯಂಸೇವಕ, ಮಾಡಿದ್ದೊಂದು ಆದದ್ದೊಂದು, ಚಿದಂಬರ ರಹಸ್ಯ, ಬೆಳ್ಳಿಯ ಬಟ್ಟಲು ಎಂಬ ನಾಟಕಗಳನ್ನು ಕನ್ನಡಕ್ಕೆ ತಂದರು. ಇವುಗಳಲ್ಲಿ ಬೆಳ್ಳಿಯ ಬಟ್ಟಲು ಇಂಗ್ಲಿಷಿನಿಂದಲೂ ಉಳಿದವು ಮರಾಠಿಯಿಂದಲೂ ಅನುವಾದಗೊಂಡಿವೆ. ಈ ನಾಟಕಗಳು ರಂಗಭೂಮಿಗೆ ಬಂದರೂ ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲ. ಇವರು ಇಂಗ್ಲಿಷ್, ಸಂಸ್ಕೃತ, ಹಿಂದಿ, ಮರಾಠಿ, ಕನ್ನಡ, ಕೊಂಕಣಿ ಭಾಷೆಯ ಕೃತಿಗಳನ್ನೂ ಕಾರಂತ, ಬೇಂದ್ರೆ, ಶಂಬಾ, ಮಾಸ್ತಿ, ಶ್ರೀರಂಗ, ಗೋಕಾಕರ ಕನ್ನಡ ಕೃತಿಗಳನ್ನೂ ಓಂ ತಪತಿಜವನ್ನು ವಿಸ್ತರಿಸಿಕೊಂಡರು, ಗಾಂಧಿನಾದ, ಮುಕ್ತವಾದ, ಎ. ಎನ್. ರಾಯ್‌ವಾದ, ಲೋಹಿಯಾವಾದಗಳನ್ನೂ ಅರವಿಂದ ತತ್ತ್ವಗಳನ್ನೂ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ವಿಚಾರಗಳನ್ನೂ ಕುರಾನ್, ಬೈಬಲ್‌ಗಳನ್ನೂ ಪಾಶ್ಚಾತ್ಯ, ಪೌರಸ್ಯ ತತ್ವಾದರ್ಶನಗಳನ್ನೂ ಅಭ್ಯಸಿಸಿ ತಮ್ಮದೇ ಆದ ವೈಚಾರಿಕ ನಿಲುವನ್ನು ರೂಪಿಸಿಕೊಂಡರು. ಗಂಡು ಹೆಣ್ಣು (ವಿಲ್ ಡ್ಯುರಾಂಟನ ಕೃತಿಯ ಆಧಾರ), ಮಾರ್ಕ್ಸ್ ವಾದ, ವಿಚಾರವಾದ, ನಾಸ್ತಿಕನು ಮತ್ತು ದೇವರು, ಭಾರತೀಯ ಸಂಪ್ರದಾಯಗಳು ಮತ್ತು ಕುಟುಂಬ, ಸ್ವಾತಂತ್ರೋತ್ತರ ವಿಚಾರ ಸಾಹಿತ್ಯ, ಪ್ರಜ್ಞಾನೇತ್ರದ ಬೆಳಕಿನಲ್ಲಿ, ಕಟಾಕ್ಷ, ಚೆನ್ನವೀರ ಕಣವಿಯವರ ಕಾವ್ಯದೃಷ್ಟಿ, ಕಂಪಿನಕರೆ (ಬೇಂದ್ರೆ ಕಾವ್ಯದೃಷ್ಟಿ), ವಾಲ್ಮೀಕಿ ತೂಕಡಿಸಿದಾಗ ಮೊದಲಾದ ವೈಚಾರಿಕ ವಿಮರ್ಶೆಯ ಗ್ರಂಥಗಳನ್ನು ಬರೆದರು. ಅನೇಕ ಜೀವನ ಚರಿತ್ರೆ ವ್ಯಕ್ತಿಚಿತ್ರಗಳನ್ನು ರಚಿಸಿದರು. ಇವರು ಅನುವಾದ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಲೆನಾಡಿಗರು (ಥಾಮಸ್‌ ಹಾರ್ಡಿ), ಮಣ್ಣಿನ ಮನುಷ್ಯ ಬರ್ಲಿನ್ ಬಂತು ಗಂಗೆಯ ತಡಿಗೆ (ಬವಾದಖೇರ್) ಎಂಬ ಮೂರು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ಮೊದಲನೆಯದು ಇಂಗ್ಲಿಷ್ ಕೃತಿ, ಎರಡನೆಯದು ಒರಿಯಾ, ಕೊನೆಯದು ಮರಾಠಿ, ಒಲವಿನ ಒಗಟು ಇವರ ಪ್ರಥಮ ಪ್ರಕಟತ ನಾಟಕ, ಇಂಗ್ಲಿಷ್, ಕನ್ನಡ, ಮರಾಠಿ, ಕೊಂಕಣಿ ಭಾಷೆಗಳಲ್ಲಿ ಇವರು 55ಕ್ಕೂ ಮಿಕ್ಕು ಗ್ರಂಥಗಳನ್ನು ಬರೆದಿದ್ದಾರೆ. ನ್ಯಾಷನಲ್ ಇಂಟಿಗ್ರೇಶನ್ ಇನ್ ಆಕ್ಕನ್, ಸರ್.ಎಂ. ವಿಶ್ವೇಶ್ವರಯ್ಯ, ಶಾಮರಾವ್ ವಿಠಲ ಕಾಯ್ಕಿಣಿ, ಕಾಸ್ಟ್ ಅಂಡ್ ಕಾಸ್ಟಿಸಂ: ಇಟ್ಸ್ ಕಾಸ್ ಅಂಡ್ ಕ್ಯೂರ್, ಇನ್‌ಯೆನ್ಸ್ ಆಫ್ ಕನ್ನಡ ಆನ್ ಕೊಂಕಣಿ – ಇವು ಇವರ ಇಂಗ್ಲಿಷ್ ಕೃತಿಗಳು (ಕೊನೆಯ ಎರಡು ಕೃತಿಗಳು ಪಕಟವಾಗಿಲ್ಲ) ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿ ಇವರು ದಿ ಸರ್ವೆ ಆಫ್ ಡ್ಯೂಮನ್ ಡೆಸ್ಟಿನಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯಕ್ಕಾಗಿ ದಿ ಪ್ಯೂಚರ್ ಪೊಯಟ್ರಿ ಬೈ ಅರಬಿಂದೊ ಎಂಬ ಎರಡು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಇವರು ಸುಮಾರು ನಲವತ್ತು ಗೌರವ ಗ್ರಂಥಗಳಿಗೆ, ಸ್ಮರಣ ಸಂಚಿಕೆಗಳಿಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಕನ್ನಡದ ಅಂಕಣ ಬರಹಗಾರರಲ್ಲಿ ಕಾಯ್ಕಿಣಿಯವರೂ ಒಬ್ಬರು. ಜನಸೇವಕ ಪತ್ರಿಕೆಗಾಗಿ ಇವರು ಪ್ರತಿವಾರವೂ ಮೂರು ಅಂಕಣ ಬರೆಯುತ್ತಿದ್ದರು (1955-72), ವಾರದ ಉಪ್ಪಿನಕಾಯಿ ಎರಡು ಅಂಗಳದಲ್ಲಿ ಅಡಿಗರು ಎಂಬ ಕಾವ್ಯನಾಮದಿಂದಲೂ ವಾರದ ವಿಶ್ವ ಎಂಬ ಅಂಕಣದಲ್ಲಿ ವೈಶ್ವಾನರ ಎಂಬ ಕಾವ್ಯನಾಮದಿಂದಲೂ ಸಾಹಿತ್ಯದರ್ಪಣ ಅಂಕಣವನ್ನು ಜಿ.ವಿ.ಕೆ. ಎಂಬ ಹೆಸರಿನಲ್ಲೂ ಬರೆಯುತ್ತಿದ್ದರು. ಬೆಳಕು (ಧಾರವಾಡ), ನಾಗರಿಕ (ಕಾರವಾರ) ಪತಿಕೆಗಳ ಪ್ರಧಾನ ಸಂಪಾದಕರಾಗಿದ್ದರು. ಜನಪ್ರಗತಿ, ಸಮನ್ವಯ (ಶಿರಸಿ), ಕರಾವಳಿ ಗ್ರಾಮ ವಿಕಾಸ, ಕಸ್ತೂರಿ, ಗ್ರಾಮ ಜೀವನ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿಯೂ ಇವರು ಅಂಕಣಗಳನ್ನು ಬರೆದಿದ್ದಾರೆ. ಇವರ ಅಪ್ರಕಟಿತ ಕೃತಿಗಳು ಹಾಗೂ ಲೇಖನಗಳ ರಾಶಿ ಅಪಾರವಾಗಿವೆ. ಇವರು ಪ್ರೋಗ್ರೆಸ್ ಮೈಸೂರ್ ಸಂಪಾದಕ ಮಂಡಳಿ, ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗದ ಸಲಹಾ ಸಮಿತಿ, ಆಕಾಶವಾಣಿ ಸಲಹಾ ಸಮಿತಿ ಇವುಗಳ ಸದಸ್ಯರೂ ಕನ್ನಡ ಜಿಲ್ಲಾ ಲೇಖಕ, ಪ್ರಕಾಶಕ, ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದರು. ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ವಿಚಾರ ವೇದಿಕೆಯ ಸಂಶೋಧನ ಪ್ರಶಸ್ತಿ, ಉಗ್ರಾಣ ಮಂಗೇಶರಾವ್‌ ಪ್ರಶಸ್ತಿಗಳು ದೊರಕಿವೆ. ಇವರ ಪತ್ನಿ ಶಾಂತಾ, ಇವರ ಪುತ್ರ ಜಯಂತ ಕಾಯ್ಕಿಣಿಯವರು ಕನ್ನಡದ ಹೊಸಪೀಳಿಗೆಯ ಮಹತ್ತ್ವದ ಲೇಖಕರಾಗಿದ್ದಾರೆ. ಗೌರೀಶರು ಗೋಕರ್ಣದಲ್ಲಿ 2002ರ ನವೆಂಬರ್ 14ರಂದು ನಿಧನಹೊಂದಿದರು. (x.00.8.) ಗೌವರ್ : ವೇಲ್ಲಿನ ಪಶ್ಚಿಮ ಗ್ಲಮಾರ್ಗನಿನ ಒಂದು ಪರ್ಯಾಯದ್ವೀಪ; ಸ್ವಾನ್‌ಸೀ ಕೌಂಟಿಯ ಅಂಗ. ಇದರ ಉತ್ತರದಲ್ಲಿ ಬರೀ ಖಾರಿಯೂ ದಕ್ಷಿಣದಲ್ಲಿ ಬ್ರಿಸ್ಟಲ್ ಕಾಲುವೆಯೂ ಇವೆ. ಈ ಪರ್ಯಾಯದ್ವೀಪದ ಬಹುಭಾಗ ಶಿಲಾಮಯ, 45-135 ಮೀ ಎತ್ತರದ ಪ್ರಸ್ಥಭೂಮಿ ಇದನ್ನು ಬಹುತೇಕ ಆವರಿಸಿಕೊಂಡಿದೆ. 180 ಮೀ ಗಿಂತ ಎತ್ತರದ ಗಿರಿಶ್ರೇಣಿಗಳಿವೆ. ಗೌವರಿನ ಹಲವು ಸಣ್ಣ ನದಿಗಳು ರಭಸದಿಂದ ಹರಿಯುತ್ತವೆ. ಪ್ರಸ್ಥಭೂಮಿ ನೆಲವನ್ನು ಆಳವಾಗಿ ಕೊರೆದಿದೆ. ದಕ್ಷಿಣ ಗೌವರಿನ ಕರಾವಳಿ ನಿಸರ್ಗಸೌಂದರ್ಯದಿಂದ ಕೂಡಿದ್ದು ಇಲ್ಲಿ ಪ್ರವಾಸೋದ್ಯಮ ವಿಶೇಷವಾಗಿ ಬೆಳೆದಿದೆ. ಪ್ರವಾಸಿಗರಿಗಾಗಿ ಅಲ್ಲಲ್ಲಿ ಏಶಾಂತಿಧಾಮಗಳನ್ನೂ ಉಪವನಗಳನ್ನೂ ನಿರ್ಮಿಸಲಾಗಿದೆ. ಸಮುದ್ರತೀರದ ಕೆಲವು ಪ್ರಪಾತ ಪ್ರದೇಶಗಳನ್ನು ರಾಷ್ಟ್ರೀಯ ಟ್ರಸ್ಟ್‌ಗಳೆಂದು ಸಾರಿ ಅವನ್ನು ರಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಗೌವ‌ ಜನ ತಮ್ಮ ಮೂಲಭಾಷೆ, ಉಡುಪು ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದಿಮಾನವನ ವಾಸಸ್ಥಾನವಾಗಿ ಗೌವರ್‌ ಜಿಲ್ಲೆಗೆ ಒಂದು ಇತಿಹಾಸವಿದೆ. 1823 ರಲ್ಲಿ ಪೆವಿಲ್ಯಾಂಡಿನ ಗೋಟ್ ಗುಹೆಯಲ್ಲಿ ಅಂತ್ಯ ಹಳೆಶಿಲಾಯುಗದ ಮಾನವನದೆಂದು ನಿರ್ಣಯಿಸಲಾದ ಒಂದು ಅಸ್ಥಿಪಂಜರ ಸಿಕ್ಕಿತು. ಇದು ಪೆವಿಲ್ಯಾಂಡಿನ ರೆಡ್ ಲೇಡಿ ಎಂದು ಪ್ರಸಿದ್ಧವಾಯಿತು. ಆದರೆ ಇದು ಪುರುಷನ ಅಸ್ಥಿಯೆಂದು ಈಗ ಖಚಿತಗೊಂಡಿದೆ. ಇದರ ಕಾಲಮಾನ 33,000 ವರ್ಷ. ಗೌವರಿನ ಪಶ್ಚಿಮ ದಿಣ್ಣೆ ಪ್ರದೇಶದಲ್ಲಿ ಅನೇಕ ಗೋರಿಕಲ್ಲುಗಳೂ ಬೇರೆಬೇರೆ ಯುಗಗಳ ಗೋರಿದಿಬ್ಬಗಳೂ ಸಿಕ್ಕಿವೆ. ಕಬ್ಬಿಣ ಯುಗದಲ್ಲೂ ಅನಂತರದ ಯುಗಗಳಲ್ಲೂ ಇಲ್ಲಿಯ ಮಲೆತಲೆಗಳ ಮೇಲೆ ಮಾನವವಸತಿ ಇತ್ತು. ರೋಮನರ ಕಂಬಳದಲ್ಲಿ ಗೌಡನ ‍ಗ‌ಳಲ್ಲಿ ಜನವಸತಿಯಿತ್ತು, ಅನ್ನು ಮೌನಲ್ಲಿ ಒಂದು ಕುಟೀರ ಸಿಕ್ಕಿದೆ. ರೋಮನರ ನಿರ್ಗಮನಕ್ಕೂ ನಾರನರ ಆಗಮನಕ್ಕೂ ನಡುವಣ ಕಾಲದಲ್ಲಿ ಕೆಲ್ವಿಕ್ ಕ್ರೈಸ್ತಧರ್ಮ ಇಲ್ಲಿ ಪ್ರಸಾರವಾಯಿತು. ಆಗ ಇಲ್ಲಿ ಹಲವು ಚರ್ಚುಗಳು ನಿರ್ಮಾಣವಾದವು. ಇದಲ್ಲದೆ ಗೌವರಿನ ಕರಾವಳಿಯಲ್ಲಿ ಸ್ಕಾಂಡಿನೇವಿಯನ್ ಆಕ್ರಮಣದ ಹಲವು ಕುರುಹುಗಳು ಕಂಡುಬರುತ್ತವೆ. ಸ್ಕಾಂಡಿನೇವಿಯನ್ ಹೆಸರುಗಳನ್ನು ಹೋಲುವ ಹಲವು ಸ್ಥಳನಾಮಗಳು ಇಲ್ಲಿವೆ. 1100ರ ಅನಂತರ ವಾರ್‌ಕ್‌ನ ಅರ್ ಹೆನ್ರಿ ಡಿ ನ್ಯೂಬರ್ ಗೌಡರನ್ನು ಗೆದ್ದುಕೊಂಡ 156 ರಲ್ಲಿ ಗೌವರನ್ನು ಗ್ರಮಾರ್ಗನ್ ಕೌಂಟಿಯಲ್ಲಿ ಸೇರಿಸಲಾಯಿತು. 16 ಮತ್ತು 17ನೆಯ ಶತಮಾನಗಳಲ್ಲಿ ಉತ್ತರ ಗೌವರಿನಲ್ಲಿ ಅಲ್ಲಸಲ್ಪ ಕಲ್ಲಿದ್ದಲು ಗಣಿ ಕೆಲಸ ನಡೆಯುತ್ತಿತ್ತು. ಮೂಲತಃ ಇದು ಒಂದು ಕೃಷಿ ಪ್ರಧಾನ ಜಿಲ್ಲೆ. ಮಿಶ್ರ ವ್ಯವಸಾಯ, ಹೈನು ಉತ್ಪತ್ತಿ ಮುಖ್ಯ. ಬಿಷಪ್‌ಸ್ಟನ್‌ ಮತ್ತು ರೊಸಿಲಿಗಳಲ್ಲಿ ಮಾರಾಟಕ್ಕಾಗಿ ತರಕಾರಿ ಬೆಳೆಯುತ್ತಾರೆ. (ಎಚ್.ಆರ್.ಆರ್.ಬಿ.) ಗೌಸ್, ಯೋಹಾನ್ ಕಾರ್ಲ್ ಫೀಡರಿಚ್ : 1777-1855. ಪ್ರಪಂಚದ ಸಾರ್ವಕಾಲಿಕ ಮಹಾ ಗಣಿತವಿದ್ವಾಂಸರಲ್ಲಿ ಒಬ್ಬ ಕೋನೆಕರನ (1823-91) ಮಾತಿನಲ್ಲಿ “ನಮ್ಮ ಶತಮಾನದ ಗಣಿತಶಾಸ್ತ್ರ ನೂತನ ವೈಜ್ಞಾನಿಕ ಭಾವನೆಗಳಾಗಿ ಆವಾಹಿಸಿದ್ದೇ ನಿದ್ದರೂ ಅವೆಲ್ಲವೂ ಗೌಸ್ ಪ್ರಣೀತ ವಾದವುಗಳೇ'. ವಿಶ್ಲೇಷಣ ಗಣಿತದ ಸೂಕ್ಷ್ಮಗಳನ್ನು ತನ್ನ 16-17ನೆಯ ವಯಸ್ಸಿನಲ್ಲೇ ಕಂಡುಕೊಂಡು ಆ ಗಣಿತವನ್ನು ಸುಭದ್ರ ತಳಪಾಯದ ಮೇಲೆ ನಿಲ್ಲಿಸಿ ಅದರ ವಿಸ್ತರಣೆಗೆ ಬುನಾದಿ ಸ್ಥಾಪಿಸಿದ ಯುಗಪುರುಷನಿವ. ಅಯೂಕ್ಲಿಡೀಯ ಜ್ಯಾಮಿತಿಯ ಮೂಲ ಭಾವನೆಗಳನ್ನು ಕಂಡುಕೊಂಡು ಆ ಜ್ಯಾಮಿತಿಯ ಸ್ಥಾಪನೆಗೆ ಕಾರಣರಾದವರಲ್ಲಿ ಒಬ್ಬನೀತ, ಅನ್ವಯ ಗಣಿತ, ಖಗೋಳ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ತನ್ನ ಸ್ಥಿರ ಮುದ್ರೆಗಳನ್ನು ಅಲ್ಲೆಲ್ಲ ಗೌಸ್ ಒತ್ತಿದ್ದಾನೆ.<noinclude></noinclude> f8xqnngzm3veb6ff17x462duf9nzrv9 ಪುಟ:Mysore-University-Encyclopaedia-Vol-6-Part-12.pdf/೪೪ 104 118560 314556 2026-05-01T09:32:26Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೧೪ ಗೌಸ್‌, ಯೋಹಾನ್‌ ಕಾರ್ಲ್ ಡಚ್ ಜರ್ಮನಿಯ ಬ್ರನ್ಸ್‌ವಿಕ್ ಎಂಬಲ್ಲಿ 1777ರ ಎಪ್ರಿಲ್ 30 ರಂದು ಗೌಸ್ ಜನಿಸಿದ. ಕಡು ನಿಷ್ಠುರಿಯೂ ಪ್ರಾಮಾಣಿಕನೂ ಆದ ತಂದೆ, ಬಲು ನಿಶಿತಮತಿಯ ತಾಯಿ, ಎಲ್ಲವನ್ನೂ ಮುಳುಗಿಸುವ ದಟ್ಟದಾರಿದ್... 314556 proofread-page text/x-wiki <noinclude><pagequality level="1" user="Pragathi. BH" /></noinclude>೬೧೪ ಗೌಸ್‌, ಯೋಹಾನ್‌ ಕಾರ್ಲ್ ಡಚ್ ಜರ್ಮನಿಯ ಬ್ರನ್ಸ್‌ವಿಕ್ ಎಂಬಲ್ಲಿ 1777ರ ಎಪ್ರಿಲ್ 30 ರಂದು ಗೌಸ್ ಜನಿಸಿದ. ಕಡು ನಿಷ್ಠುರಿಯೂ ಪ್ರಾಮಾಣಿಕನೂ ಆದ ತಂದೆ, ಬಲು ನಿಶಿತಮತಿಯ ತಾಯಿ, ಎಲ್ಲವನ್ನೂ ಮುಳುಗಿಸುವ ದಟ್ಟದಾರಿದ್ರ. ಇಂಥ ಪರಿಸರದಲ್ಲಿ ಕೂಲಿಯೊಂದೇ ಈ ಕೂಸಿನ ಮುಂದಿದ್ದ ಹಾದಿ. ಆದರೆ ತಾಯಿ ಡೊರೋತಿಗೆ ತನ್ನ ಮಗನ ಪ್ರತಿಭೆಯ ಪಾರಲೌಕಿಕತೆಯ ವಿಚಾರದಲ್ಲಿ ಅಪ್ರತಿಮ ವಿಶ್ವಾಸ ವಿದ್ದದ್ದರಿಂದ ಇವನಿಗೆ ವಿದ್ಯಾವ್ಯಾಸಂಗ ಸಾಧ್ಯವಾಯಿತು. ಆಕೆ ತನ್ನ ಗಂಡನ ಪ್ರತಿಗಾಮೀ ಪ್ರವೃತ್ತಿಯನ್ನು ತೀವ್ರವಾಗಿ ಪ್ರತಿಭಟಿಸಿ ಮಗನ ವಿದ್ಯಾಭ್ಯಾಸಕ್ಕೆ ನೆರವಾದಳು. ತೀರ ಎಳವೆಯಲ್ಲೇ ಪ್ರಕಟವಾದ ಗೌಸನ ಪ್ರತಿಭೆ ಈತನ ಮರಣಪರ್ಯಂತವೂ ಅವ್ಯಾಹತವಾಗಿ ಪ್ರಕಾಶಿಸಿತು. ಮೂರು ವರ್ಷದ ಮಗು ಅಕ್ಷರಾಭ್ಯಾಸಕ್ಕೆ ಮೊದಲೇ ಅಂಕಗಳ ಸ್ವರೂಪವನ್ನು ಮನಗಂಡಿತು. ತಂದೆ ಒಂದು ದಿನ ಕೂಲಿ ಬಟವಾಡೆ ಮಾಡುತ್ತಿದ್ದಾಗ ಲೆಕ್ಕತಪ್ಪಿತೆಂದು ಆರಾಭಾಸ ಮಾಡುತ್ತಿದ್ದ ಮಗ ಹೇಳಿತಂತೆ, ಪ್ರಾಯ ಗೌಸನ ಅನುಪಮ ಜ್ಞಾಪಕಶಕ್ತಿ ಮತ್ತು ಪ್ರತಿಭೆ ಬೇರೆ ಯಾವ ಗಣಿತಜ್ಞರಲ್ಲಿಯೂ ಇರಲಿಲ್ಲ. ಅಂದು ಜರ್ಮನಿಯಲ್ಲಿ ನಮ್ಮ ಕೂಲಿಮಠದಂಥ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯುತ್ತಿತ್ತು. ಇಂಥ ಒಂದು ಶಾಲೆಯಲ್ಲಿ ಗೌಸನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಇಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಸೋಮಾರಿಯೂ ಒರಟನೂ ಆಗಿದ್ದ ಉಪಾಧ್ಯಾಯ ಮಕ್ಕಳಿಗೆ ಅತಿ ಕಠಿನವಾದ ಸಂಕಲನ ಲೆಕ್ಕವನ್ನು ಕೊಟ್ಟು ಬಳಿಕ ತಾನು ಗೊರಕೆ ಹೊಡೆಯುತ್ತಿದ್ದ. ಗೌಸ್ ಮೂರನೆಯ ತರಗತಿಯಲ್ಲಿದ್ದಾಗ (ವಯಸ್ಸು 10) ಈ ಕೆಳಗಿನ ಮಾದರಿಯ ಒಂದು ಲೆಕ್ಕವನ್ನು ಉಪಾಧ್ಯಾಯ ಮಕ್ಕಳಿಗೆ ವಿಧಿಸಿದ: 8129781495 + 81693 +............+1008990 ಮೊತ್ತವೆಷ್ಟು? ಇದೊಂದು ಸಮಾಂತರ ಶ್ರೇಣಿ: ಇದರಲ್ಲಿ 100 ಪದಗಳಿವೆ. ಇದರ ಸಾಮಾನ್ಯ ವ್ಯತ್ಯಾಸ 198. ಇಂದಿನ ಕಾಲೇಜು ಗಣಿತ ವಿದ್ಯಾರ್ಥಿಗಳಿಗೆ ಪರಿಚಯವಿರುವ ಒಂದು ಸೂತ್ರದ ಅನುಸಾರ [ಮೊತ್ತ= ಪದಗಳ ಸಂಖ್ಯೆ X (ಮೊದಲ ಪದ+ಕೊನೆಯ ಪದ)] 2 ಉತ್ತರವನ್ನು ಒಡನೆಯೆ ಬರೆಯಬಹುದು. ಆದರೆ ಗೌಸನಿಗೆ ಇಂಥ ಶ್ರೇಣಿಯ ಪರಿಚಯವಾಗಲೀ ಈ ಸೂತ್ರದ ಇರವಿನ ಅರಿವಾಗಲೀ ಇದ್ದೇ ಇರಲಿಲ್ಲ. ಹಾಗಿದ್ದರೂ ಈತನ ಪ್ರತಿಭೆ ಸಮಾಂತರ ಶ್ರೇಣಿಯ ಗುಣವನ್ನು ಕಂಡುಕೊಂಡು ಅದರ ಮೊತ್ತವನ್ನು ಒಂದೇ ಹೆಜ್ಜೆಯಲ್ಲಿ ಪಡೆಯಿತು! ಬಾಲಕ ಗೌಸ್ ತನ್ನ ಪ್ಲೇಟಿನಲ್ಲಿ ಬರೆದದ್ದು ಕೇವಲ ಉತ್ತರವನ್ನು ಮಾತ್ರ ಇದನ್ನು ಕಂಡು ಬೆರಗಾದ ಉಪಾಧ್ಯಾಯ ಇಂಥ ಪ್ರಚಂಡ ಮೇಧಾವಿಗೆ ತಾನು ಪಾಠ ಹೇಳುವುದು ಮೂರ್ಖತನವೆಂದು ಭಾವಿಸಿ ಈತನಿಗೆ ಅತ್ಯುತ್ತಮವಾದ ಅಂಕಗಣಿತ ಪುಸ್ತಕವನ್ನು ಕೊಂಡುಕೊಟ್ಟು ಮುಂದೆ ಇವನ ಗಣಿತ ವ್ಯಾಸಂಗಕ್ಕೆ ಪ್ರೋತ್ಸಾಹಿಸಿದ. ಅಲ್ಲದೆ ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ ಗಣಿತ ಪ್ರವೀಣ ಮಾರ್ಟಿನ್ ಬಾರ್ಟಲ್ಸ್ ಎಂಬ ತರುಣ ಉಪಾಧ್ಯಾಯನಿಂದ ಗೌಸನಿಗೆ ನೆರವು ದೊರೆಯುವಂತೆ ಏರ್ಪಾಡು ಕೂಡ ಮಾಡಿದ. ಬಾರ್ಟಲ್ಸ್ ಮತ್ತು ಗೌಸ್ ಜೊತೆಗೂಡಿ ಗಣಿತಾಭ್ಯಾಸ ಮಾಡಿ ಹೊಸ ಹೊಸ ಸಾಧನೆಗಳನ್ನು ಕಂಡುಹಿಡಿದರು. ಹತ್ತುವರ್ಷದ ಗೌಸ್‌ ದ್ವಿಪದ ಪ್ರಮೇಯದ (ಬೈನಾಮಿಯಲ್ ಥಿಯೋರಮ್) ಸಾಧನೆಯನ್ನು ಸಿದ್ಧಿಸಿ ಗಣಿತದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿದ. n n(n - 1) 2 n(n IXn 2) 3 (1+x)=1+x+ I 2! x + 3! x n ಎಂಬುದು ದ್ವಿಪದ ಪ್ರಮೇಯದ ನಿರೂಪಣೆ. ಇಲ್ಲಿ 1 ಒಂದು ಧನ ಪೂರ್ಣಾಂಕ; x ಯಾವುದೇ ನೈಜ ಸಂಖ್ಯೆ. ಈತ 1 ನ ಬೆಲೆಯ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದರೆ ಬಲಗಡೆಯಲ್ಲಿರುವ ಪದಗಳ ಸಂಖ್ಯೆ ಅನಂತವಾಗುತ್ತದೆ. ಹೀಗೆ ದೊರೆಯುವ ಅನಂತ ಶ್ರೇಣಿ ಅಭಿಸರಿಸಿ ಅದರ ಪರಿಮಿತಿ (1+xn ಆಗಬೇಕಾದರೆ x ನ ಬೆಲೆಯ ಮೇಲೆ [x]<1 ಎಂಬ ನಿರ್ಬಂಧವನ್ನು ವಿಧಿಸಬೇಕು. ಇದನ್ನು ಆವಿಷ್ಕರಿಸಿದ ಗೌಸ್ ಅನಂತ ಶ್ರೇಣಿಗಳ ಅಭಿಸರಣೆ ಮತ್ತು ಅಪಸರಣೆ ಎನ್ನುವ ಫಲವತ್ತಾದ ಮತ್ತು ವಿಶೇಷ ಕೃಷಿ ಮಾಡಿಲ್ಲದ ನೂತನ ಕ್ಷೇತ್ರವನ್ನು ಪ್ರವೇಶಿಸಿದ. ಇದರಿಂದ ಗಣಿತ ಶಾಖೋಪಶಾಖೆಗಳಾಗಿ ಬೆಳೆಯಲು ಅನುಕೂಲವಾಯಿತು. ನ್ಯೂಟನ್ (1642-1727), ಆಮ್ಲರ್ (1707-83) ಮತ್ತು ಲಗ್ರಾಂಜ್ (1736-1813) ಮೊದಲಾದ ಖ್ಯಾತ ಗಣಿತಜ್ಞರ ಕಾಲದ ಗಣಿತಕ್ಕಿಂತ ಭಿನ್ನವಾದ, ಕ್ರಾಂತಿಕಾರಕವಾದ ತಳಭದ್ರವಾದ ಗಣಿತ ಉದ್ಭವಿಸಿತು. ಯಾವುದೇ ಪ್ರಮೇಯವನ್ನು ಸಾರ್ವತ್ರೀಕರಿಸುವ (ಜನರಲೈಸ್) ಮನೋಧರ್ಮ ಗೌಸನದು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು. ಒಂದು ಹೈಪರ್ ಜ್ಯಾಮಿತೀಯ ಅನಂತಸರಣಿ: ala+1)b(b+1) 2 a(a+1(a+2)b(b+1)(b+2) 3 + c(c + 1)(c + 2)3! 1+ab c(c + 1)2! ಈ ಅನಂತ ಶ್ರೇಣಿಯಲ್ಲಿ a, b, c, x ಪದಗಳು ಯಾವ ನಿರ್ಬಂಧಗಳಿಗೆ ಒಳಪಟ್ಟರೆ ಇದು ಅಭಿಸರಿಸುತ್ತದೆ ಎಂಬುದನ್ನು ಈತ ಪೂರ್ಣವಾಗಿ ವಿಶ್ಲೇಷಿಸಿದ. ಇಲ್ಲಿ a, b, C, x ಗಳಿಗೆ ವಿವಿಧ ಬೆಲೆಗಳನ್ನು ಆದೇಶಿಸುವುದರಿಂದ ಬರುವ ಅನೇಕ ಅನಂತ ಶ್ರೇಣಿಗಳು ಗಣಿತ ಮತ್ತು ಚೌಡಶಾಸ್ತ್ರಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿವೆ, ಇಂಥ ಗಣಿತ ಸೃಷ್ಟಿಯ ಹಿನ್ನೆಲೆಯಲ್ಲಿ ಗೌಸ್ ಮಾಡಿದ ತಪಸ್ಸೇ ಕಾರಣ ಎಂಬುದನ್ನು ಮರೆಯಬಾರದು. ಇವನ ಸಾಧನೆಯನ್ನು ಊಹಿಸುವುದೂ ಬಹಳ ಕಷ್ಟ, ಅನವರತವೂ ಇವನ ಮನಸ್ಸು ಗಣಿತ ಸಮಸ್ಯೆಗಳಲ್ಲಿಯೇ ತಲ್ಲೀನವಾಗಿರುತ್ತಿತ್ತು. ಸಾಧಾರಣವಾದ ಲೆಕ್ಕಾಚಾರಗಳು ಇವನಿಗೆ ಲೀಲಾಜಾಲ, ಯಾವುದೋ ಒಂದು ಸಂದರ್ಭದಲ್ಲಿ + ಅಥವಾ - ಚಿಹ್ನೆ ಹಾಕಲು ಹಲವಾರು ದಿವಸಗಳ ಕಾಲವೇ ಚಿಂತಿಸಿದನಂತೆ. ಇಂಥ ಚಿಂತನೆ ವ್ಯರ್ಥ ಕಾಲಹರಣವಲ್ಲವೇ ಎಂದು ಪ್ರಶ್ನಿಸಿದಾಗ ಗೌಸ್ ಕೊಟ್ಟ ಉತ್ತರ 'ನಾನು ಚಿಂತಿಸಿದ ಸಮಸ್ಯೆಗೆ ಉತ್ತರ ಬರುವ ಹಾದಿಯಲ್ಲಿ ವಿಪುಲ ವಿಚಾರಗಳು ಹೊರಹೊಮ್ಮುತ್ತವೆ. ಆದ್ದರಿಂದ ಚಿಂತನೆ ಮಾಡುವವನಿಗೆ ಯಾವ ಸಮಸ್ಯೆಯೂ ಅಪರಿಹಾರ್ಯವಲ್ಲ'. ಗೌಸನ ಸರ್ವಗ್ರಾಹೀ ಮನಸ್ಸು ಮುಂದೆ ಯೂಕ್ಲಿಡ್ ಜ್ಯಾಮಿತಿಯನ್ನು ಕೂಲಂಕಷವಾಗಿ ವಿಮರ್ಶಿಸಲು ತೊಡಗಿತು. ಅದರ ಸಾಧನೆಗಳನ್ನೂ ಆಧಾರ ಭಾವನೆಗಳನ್ನೂ ಈತ ಪರೀಕ್ಷಿಸಿದ. ಈ ಜಾಡಿನಲ್ಲಿ ಸಾಧನೆ ಎಂಬುದರ ಸರಿಯಾದ ಕಲ್ಪನೆಯನ್ನು ಮೊಟ್ಟಮೊದಲಿಗೆ ನಿರೂಪಿಸಿದವನೇ ಗೌಸ್ ಎಂದು ಹೇಳಬಹುದು. ಅಂದಿನವರೆಗೆ ಎಲ್ಲ ಗಣಿತಜ್ಞರೂ ಯೂಡನ ಅವಿಚ್ಛಿನ್ನ ಭಕ್ತರಾಗಿದ್ದರು. ಗೌಸ್ ಆದರೋ ಯಕ್ವಿಡ್‌ ಹ್ಯಾಮಿತಿಯ ತಳಪಾಯವನ್ನ ಒಗ್ಗಿಸಿ ಆಯಂತ ಹ್ಯಾಮಿತಿಗೆ ಪ್ರದರ್ಶಕನ್ನಿಸಿದ ಇವನ ಅತ್ಯಂತ ಹಿರಿಯ ಕಾಣಿಕೆ ಹಾಗೂ ಪ್ರೀತಿಯ ಅಧ್ಯಯನ ಅಂಕಗಣಿತ ಶಾಸ್ತ್ರದಲ್ಲಿ, ಆ ಶಾಸ್ತ್ರಕ್ಕೆ ಗೌಸ್‌ನ ಅಧ್ಯಯನ ಮೆರುಗು ಕೊಟ್ಟಿತು. ಬಾಲಕ ಗೌಸ್‌ ಪ್ರಕಟಿಸಿದ ಅಸಮಾನ ಪ್ರತಿಭೆಯನ್ನು ಕೇಳಿ ಸಂತೋಷಪಟ್ಟು ಬನ್ಸ್‌ಕಿನ ಡ್ಯೂಕ್ ಈತನ ವಿದ್ಯಾಭ್ಯಾಸದ ಪೂರ್ಣ ಜವಾಬ್ದಾರಿ ವಹಿಸಿಕೊಂಡ. ಆತನ ನೆರವಿನಿಂದ ಗೌಸ್ ಯಾವ ಆರ್ಥಿಕಾತಂಕಗಳೂ ಇಲ್ಲದೆ ನಿಶ್ಚಿಂತೆಯಿಂದ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಸಾಧ್ಯವಾಯಿತು. ತನ್ನ 18ನೆಯ ವಯಸ್ಸಿನಲ್ಲಿ (1795) ಈತ ಕಾಲೇಜಿಗೆ ಪ್ರವೇಶಿಸಿದ. ಇಷ್ಟು ಹೊತ್ತಿಗಾಗಲೇ ಇವನು, ರೀಮಾನಿಯನ್ ಜ್ಯಾಮಿತಿಯಲ್ಲಿ ಬರುವ ಕನಿಷ್ಠ ವರ್ಗ ವಿಧಾನದಲ್ಲಿ ಮತ್ತು ಸಂಭಾವ್ಯತಾ ಸಿದ್ಧಾಂತದಲ್ಲಿ ಸಾಕಷ್ಟು ಸ್ವತಂತ್ರ ಚಿಂತನೆ ನಡೆಸಿ ಪರಿಣತಿಗಳಿಸಿದ ಕಾಲೇಜಿನಲ್ಲಿ ಭಾಶಾತ್ಮವನ್ನು ಅಭ್ಯಸಿಸಬೇಕೇ ಗಣಿತಶಾಸ್ತ್ರವನ್ನು ಅಭ್ಯಸಿಸಬೇಕೇ ಎಂಬ ವಿಚಾರದಲ್ಲಿ ಒಮ್ಮೆ ಸಂದೇಹ ಮೂಡಿದರೂ 1796ರ ವೇಳೆಗೆ ಗೌಸ್ ತನ್ನ ಭವಿಷ್ಯ ಪಥವನ್ನು ನಿರ್ಧರಿಸಿದ. ಅದು ಇವನ ಜೀವನದಲ್ಲಿ ಹೇಗೋ ಹಾಗೆ ಗಣಿತೇತಿಹಾಸದಲ್ಲೂ ಒಂದು ಸಂಕ್ರಮಣ ಮುಹೂರ್ತವಾಯಿತು. ಗೌಸ್ ಎಷ್ಟು ದೊಡ್ಡವನೆಂಬುದನ್ನು ಈತ ಪ್ರಕಟಿಸಿದ ಗ್ರಂಥಗಳಿಂದಾಗಲೀ 1791ರಿಂದ ಮುಂದಕ್ಕೆ ಇವನು ಬರೆದಿಟ್ಟ ದಿನಚರಿಗಳಿಂದಾಗಲೀ ಅಳೆಯುವುದು ಕಷ್ಟ ಏಕೆಂದರೆ ಇವನ ಮನಸ್ಸಿನ ಅಸಾಧ್ಯ ಪ್ರವಾಹಕ್ಕೆ ಅಣೆಕಟ್ಟು ಕಟ್ಟುವುದು ಬಹು ಕಠಿಣ. ಇವನು ತನ್ನ ಸಂಶೋಧನೆಗಳನ್ನು ಪರಿಯೂ ಮಟ್ಟಕ್ಕೆ ಕೊಂಡೊಯ್ದುಲ್ಲದ ಬಾಟಿಸುತ್ತಿರಲಿಲ್ಲ. ಸಧ್ಯದ ಹಂತಗಳ ನಿರೂಪಣೆಯನ್ನೇ ಮಾಡುತ್ತಿರಲಿಲ್ಲ. ಹೀಗಾಗಿ ಈ ಪರಿಪೂರ್ಣ ಫಲಿತಾಂಶಗಳನ್ನು ಬಿಡಿಸುವುದೇ ಮುಂದಿನವರಿಗೆ ಒಂದು ಸವಾಲಾಯಿತು. ಗೌಸ್ ಎಲ್ಲವನ್ನೂ ಸರಳವಾಗಿ, ಸಾಧಾರಣರಿಗೆ ಅರ್ಥವಾಗುವಂತೆ ಬರೆದಿದ್ದರೆ ವಿಜ್ಞಾನ ಇನ್ನೂ 500 ವರ್ಷ ಮುನ್ನಡೆಯುತ್ತಿತ್ತಂತೆ. 'ಕೆಲವೇ, ಆದರೆ ಪಕ್ಷ' - ಇದು ಗೌಸನ ಜೀವನಸೂತ್ರ<noinclude></noinclude> pc4s3hpccasmc0ypzxsp7yzwqso86ms ಪುಟ:Mysore-University-Encyclopaedia-Vol-6-Part-12.pdf/೪೫ 104 118561 314557 2026-05-01T09:32:48Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೌಹತಿ (ಗುವಾಹತಿ 1799 ರಲ್ಲಿ ಗೌಸ್ ಹೆಲ್ತ್‌ ಸೈಡ್‌ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಗಣಿತ ಕೃತಿಗೆ ಡಾಕ್ಟರೇಟ್ ಪದವಿ ಬಂದಿತು. 1807ರಲ್ಲಿ ಗಾಟಿಂಗೆನ್ ವೀಕ್ಷಣಾಲಯದ ನೇತಾರನಾಗಿಯೂ ಪ್ರಾಧ್ಯಾಪಕನಾಗಿಯೂ ನೇಮಕಗೊಂಡ... 314557 proofread-page text/x-wiki <noinclude><pagequality level="1" user="Pragathi. BH" /></noinclude>ಗೌಹತಿ (ಗುವಾಹತಿ 1799 ರಲ್ಲಿ ಗೌಸ್ ಹೆಲ್ತ್‌ ಸೈಡ್‌ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಗಣಿತ ಕೃತಿಗೆ ಡಾಕ್ಟರೇಟ್ ಪದವಿ ಬಂದಿತು. 1807ರಲ್ಲಿ ಗಾಟಿಂಗೆನ್ ವೀಕ್ಷಣಾಲಯದ ನೇತಾರನಾಗಿಯೂ ಪ್ರಾಧ್ಯಾಪಕನಾಗಿಯೂ ನೇಮಕಗೊಂಡು ತನ್ನ ಮರಣಪರ್ಯಂತವೂ ಅಲ್ಲಿಯೇ ಅವಿರತವಾಗಿ ಶ್ರಮಿಸಿದ. ತನ್ನ ಅಚ್ಚುಮೆಚ್ಚಿನ ಅಂಕಗಣಿತಶಾಸ್ತ್ರದ ಸಂಶೋಧನೆಯಲ್ಲೇ ನಿರತನಾಗಿದ್ದ ಗೌಡನನ್ನು ಲೌಡಶಾಸ್ತ್ರವೂ ಖಗೋಳಶಾಸ್ತ್ರವೂ ಆಕರ್ಷಿಸಿದುವು. ನ್ಯೂಟನ್ ನಡೆಸಿದ್ದ ಸಂಶೋಧನೆಗಳ ಆಕಾಶ ಗತಿವಿತದಲ್ಲಿ ಗೌಟ್ ಬರು ಮುಂದಕ್ಕೆ ನಿಷ್ಕೃಷ್ಟವಾಗಿ ಗಣಿಸಿದ ಕೂಡ. ಇಂಥ ಸಂಶೋಧನೆಯಲ್ಲಿ ಆ ಮೊದಲು ಲೆಪ್ಲಾಸ್ (1749-1827), ಆಮ್ಲ‌ ಮೊದಲಾದ ಖ್ಯಾತ ಗಣಿತಜ್ಞರೂ ಬಹುವಾಗಿ ಶ್ರಮಿಸಿದ್ದರೂ ಪೂರ್ಣ ಯಶಸ್ಸು ಪಡೆದಿರಲಿಲ್ಲ. ಇದು ಅತ್ಯಂತ ಕಠಿಣವಾದ ಗಣಿತವೆಂದು ನ್ಯೂಟನ್ ಅಭಿಪ್ರಾಯಪಟ್ಟಿದ್ದ. ಗೌಸನ ವೈವಾಹಿಕ ಜೀವನ ಅಷ್ಟು ತೃಪ್ತಿಕರವಾಗಿರಲಿಲ್ಲ. ಮದುವೆಯಾದ ತರುಣದಲ್ಲಿ ಮೊದಲನೆಯ ಹೆಂಡತಿಯನ್ನು ಕಳೆದುಕೊಂಡು ಅತೀವ ದುಃಖಕ್ಕೀಡಾದ. ಮಕ್ಕಳ ದೈನ್ಯವನ್ನು ನೀಗಿಸುವ ಉದ್ದೇಶದಿಂದ ಮರುಮದುವೆ ಮಾಡಿಕೊಂಡ. ಆದರೆ ಮಕ್ಕಳು ಇವನ ಮನಸ್ಸಿಗೆ ಹಿತವಾಗುವಂತೆ ನಡೆಯಲಿಲ್ಲ. ಗೌಸ್ ಬಿಟ್ಟು ಹೋದ ಗಣಿತ ನಿಧಿಯಲ್ಲಿ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಗುರುತಿಸಿದೆ. 1, 2, 3, 5, 7, 11 ಇತ್ಯಾದಿ ಪೂರ್ಣಾಂಕಗಳನ್ನು ಅಪವರ್ತಿಸಲಾಗುವುದಿಲ್ಲ. ಇವುಗಳಿಗೆ ಅವಿಭಾಜ್ಯ ಸಂಖ್ಯೆಗಳೆಂದು (ಪ್ರೈಮ್ ನಂಬರ್ಸ್‌) ಹೆಸರು. ಯೂಕ್ಲಿಡ್‌ನ ಕಾಲದಿಂದ ಇಂದಿನವರೆಗೂ ಇವುಗಳಿಗೆ ಸಂಬಂಧಿಸಿದಂತೆ ಅನೇಕ ಗಹನ ಸಮಸ್ಯೆಗಳು ಹೊರಬಿದ್ದಿವೆ. ಇಂಥ ಸಂಖ್ಯೆಗಳು ಅನಂತ ಎಂದು ಸಾಧಿಸಲಾಗಿದೆ. ಆದರೆ ಅವುಗಳ ವಿತರಣೆ ಎಂದರೆ ಸ್ಥಾನಾಂಕದ ಬಗ್ಗೆ ಯಾವ ಅವಧಿಯುತ ನಿಯಮವಾಗಲೀ ಸೂತ್ರವಾಗಲೀ ನಿರ್ದಿಷ್ಟವಾಗಿಲ್ಲ. ಯಾವುದೇ ದತ್ತ ಸಂಖ್ಯೆ ಅವಿಭಾಜ್ಯವಾಗುವ ಸಂಭಾವ್ಯತೆ ಎಷ್ಟು + ಈ ಪ್ರಶ್ನೆಗೆ ಗ್ರೇಡ್ ಉತ್ತರ ಬರೆದಿಟ್ಟಿದ್ದಾನೆ ಈ ಎಂಬ ದೊಡ್ಡ ಸಂಖ್ಯೆಯನ್ನು ಅದರ ಲಘುಗಣಕದಿಂದ (ಲಾಗರಿತಮ್) ಭಾಗಿಸಿದಾಗ ಬರುವ ಭಾಗಲಬ್ಧ ೩ ಗಿಂತ ಚಿಕ್ಕದಾದ ಒಟ್ಟು ಅವಿಭಾಜ್ಯಗಳ ಸಂಖ್ಯೆಯನ್ನು ಸನ್ನಿಹಿತವಾಗಿ ಕೊಡುತ್ತದೆ. ೩ ದೊಡ್ಡದಾದಷ್ಟೂ ಈ ಸೂತ್ರ ಹೆಚ್ಚು ನಿಖರವಾದ ಬೆಲೆ ಕೊಡುತ್ತದೆ. ಗೌಸ್ ತನ್ನ 14ನೆಯ ವಯಸ್ಸಿನಲ್ಲಿ ಒಂದು ಕೋಷ್ಟಕದ ಹಿಂಭಾಗದಲ್ಲಿ ಬರೆದಿಟ್ಟಿದ್ದ ಈ ಸೂತ್ರವನ್ನು ತೀರ ಈಚೆಗೆ ಸಾಧಿಸಲಾಯಿತಷ್ಟೆ. ಇವನು ಬರೆದ ಗ್ರಂಥಗಳಲ್ಲಿ ಶಿಖರ ಪ್ರಾಯವಾದದ್ದು 'ಅಂಕಗಣಿತ ಶಾಸ್ತ್ರದ ಸಂಶೋಧನೆಗಳು' (1801). ಇದು ಗಣಿತಶಾಸ್ತ್ರಕ್ಕೆ ಹೊಸ ರೂಪ ಕೊಟ್ಟಿತಲ್ಲದ ಅದರ ಬಹು ಕಡಾವೃದ್ಧಿಗೆ ಕಾರಣವೂ ಆಯಿತು. ಇದನ್ನು ಸಪ್ತಮುದ್ರೆಗಳ ಗ್ರಂಥ (ಬುಕ್ ಆಫ್ ಸೆವೆನ್ ಸೀಲ್ಸ್) ಎಂದು ವಿಮರ್ಶಕರು ಕರೆದಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಲ್ಲಿ ಪರಿಪೂರ್ಣ ಪಾಂಡಿತ್ಯ ಪಡೆದ ಕೊನೆಯ ವಿಜ್ಞಾನಿ ಗೌಸ್, ಮಿಶ್ರಸಂಸ್ಥೆಗಳಿಗೆ (ಕಾದಲ್ಲಿ ನಂಬರ್ಸ್‌) ಜ್ಯಾಮಿತಿಯ ಸ್ವರೂಪ ಒಟ್ಟು ಮಿಶ್ರ ಚರಗಳ ಸಿದ್ಧಾಂತಕ್ಕೆ ನಿರ್ದಿಷ್ಟ ರೂಪ ಕೊಟ್ಟು ಬೆಳೆಸಿದವನೀತ. ಮಿಶ್ರಸಂಖ್ಯೆಗಳನ್ನು ಬಳಸಿ ಹೊಸ ಅವಿಭಾಜ್ಯ ಸಂಖ್ಯೆಗಳನ್ನು ವ್ಯಾಖ್ಯೆ ಮಾಡಿದ. 3 ಎಂಬುದು ಈ ಅರ್ಥದಲ್ಲಿ ಅವಿಭಾಜ್ಯ, ಆದರೆ 1+2i, 1 - 2 ಎಂಬ ಅಪವರ್ತನಗಳನ್ನು ಹೊಂದಿರುವ 5 ಎಂಬ ಸಂಸ್ಥೆ ಅವಿಭಾಜ್ಯವಲ್ಲ ಇಲ್ಲಿi=4 ಇಂಥ ಮತ್ತಸಂಖ್ಯೆಗಳು ಅನೇಕ ಸಮಸ್ಯೆಗಳನ್ನು ಪರಿಹರಿಸಿದವು. ಬೀಜಗಣಿತದಲ್ಲಿ ಪ್ರಸಿದ್ಧವಾದ ಬೀಜಗಣಿತದ ಮೂಲ ಪ್ರಮೇಯದ ನಿರೂಪಣೆ ಹೀಗಿದೆ: ನೈಜಸಂಖ್ಯೆಗಳನ್ನು ಗುಣಾಂಕಗಳಾಗಿ ಪಡೆದಿರುವ ಪ್ರತಿಯೊಂದು ಬೀಜಗಣಿತೀಯ ಸಮೀಕರಣಕ್ಕೂ ಕೊನೆಯ ಪಕ್ಷ ಒಂದು ಮೂಲವಾದರೂ (ರೂಟ್) ಉಂಟು. ಗೌಫ್ ಈ ಪ್ರಮೇಯವನ್ನು ನೈಜ ಸಂಖ್ಯೆಗಳನ್ನು ಬಳಸಿ ಸಾಧಿಸಿದನಲ್ಲದೆ ಕ್ರ ಚರಗಳ ಸಿದ್ಧಾಂತ ರೀತ್ಯ ಸಹ ಸಾಧಿಸಿದ. ಇಂದು ಪ್ರಸಿದ್ಧವಾಗಿರುವ ಮತ್ತು ಪ್ರಚಲಿತ ಕೋಷಿ ಪ್ರಮೇಯವೆಂದು ಹೆಸರಾದ [f(z)dz=0 C (ಇಲ್ಲಿ C ಎಂಬುದು ಒಂದು ಸಂವೃತ್ತ ರೇಖೆ) ಎಂಬುದನ್ನು ಕೋಷಿಗಿಂತ ಮೊದಲೇ ಗೌಸ್ ಸಾಧಿಸಿದನಲ್ಲದೆ ವಿಶ್ಲೇಷಕ ಉತ್ಪನ್ನಗಳ ಬಗ್ಗೆ ಅನೇಕ ವಿಚಾರಗಳನ್ನು ಕೂಡ ಪ್ರಕಟಿಸಿದ. ವಿದ್ಯುತ್‌ ಮತ್ತು ಕಾಂತ ಪ್ರಕರಣಗಳಲ್ಲಿ ಈತನ ಸಂಶೋಧನೆಗಳು ಉನ್ನತ ಮಟ್ಟದ್ದಾಗಿದ್ದುವು, ಗಾಟೆಂಟ್ ಪಟ್ಟಣದಿಂದ ಸ್ಯಾನೊವರ್‌ ನಗರಕ್ಕೆ ತಂತಿ ಸಮಾಚಾರ ಕಳುಹಿಸುವ ಮೊದಲ ಪ್ರಯತ್ನಕ್ಕೆ ಇವು ಕಾರಣವಾದವು. * = / ಎಂಬ ಸಮೀಕರಣದ (” ಎಂಬುದು ಧನ ಪೂರ್ಣಾಂಕ) ಮೂಲಗಳನ್ನು ಒಂದು ವೃತ್ತದ ಮೇಲೆ ಗುರ್ತಿಸುವುದರ ಮೂಲಕ 17 ಭುಜಗಳಿರುವ ಸಮಭುಜಾಕೃತಿಯನ್ನು ಕೇವಲ ೬೧೫ ಕೈವಾರ ಮತ್ತು ಮಾನಕ ಪಟ್ಟಗಳ ಸಹಾಯದಿಂದಲೇ ರಚಿಸಿದ; ಮತ್ತು ಈ ವಾದವನ್ನು ಸಾರ್ವತ್ರೀಕರಿಸಿದ [n = n=2*', p=2*n ಅವಿಭಾಜ್ಯ, = 0, 1, 2, 3, .... ಆಗಿದ್ದು 2 ಭುಜಗಳಿರುವ ಆಕೃತಿಯ ರಚನೆ]. 1820 ರಿಂದ ಈಚೆಗೆ ಇನ್ನೂ ಮಹತ್ತರ ಕ್ಷೇತ್ರದಲ್ಲಿ ಕೃಷಿಗೆ ಪ್ರಾರಂಭ ಮಾಡಿ ದೂರ ಸಾಗಿದ. ರೇಖೀಯ ನಿರ್ದೇಶಕಗಳನ್ನು (ಕರ್ವಿಲೀನಿಯರ್ ಕೋ ಆರ್ಡಿನೇಟ್ಸ್) ಬಳಸಿ ಘನವಸ್ತುಗಳ ಮೇಲೆಯ ಸ್ವರೂಪ ಮತ್ತು ಗುಣಗಳನ್ನು ಆಳವಾಗಿ ಅಭ್ಯಸಿಸಿದ ರ ds ಎಂಬುದು ಮೇಯ ಒಂದು ಸಣ್ಣ ತುಣುಕಾದರೆ ds=Edie+Fdudy+Gdv ಎಂಬ ಸಮೀಕರಣ ds ಎಂಬುದನ್ನು ನಿರ್ದೇಶಕಗಳಲ್ಲಿ ಸೂಚಿಸುತ್ತದೆ. ಇಂಥ ಮೇಲ್ಮಯ ಒಟ್ಟು ವಕ್ರತೆ (ಕರ್ವೆಚರ್) E, F, G ಗಳನ್ನು ಅವಲಂಬಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ. ಅವಕಲ ಜ್ಯಾಮಿತಿಯನ್ನು (ಡಿಫರೆನ್ಶಿಯಲ್ ಜಿಯೊಮೆಟ್ರಿ) ಪುಷ್ಪವಾಗಿ ಬೆಳೆಸಿದ. ಅಧಿಕಾರ, ಕೀರ್ತಿ, ಪ್ರತಿಷ್ಠೆ, ಪ್ರಶಂಸೆ ಇತ್ಯಾದಿ ಪ್ರಲೋಭನೆಗಳಿಗೂ ಗೌಸನಿಗೂ ಮಹದಂತರ. ಇವನು ವಿಹರಿಸುತ್ತಿದ್ದುದು ಲೋಕಾತೀತ ಗಣಿತ ಪ್ರಪಂಚದಲ್ಲಿ, ಈತನ ಕೊನೆಯ ದಿನಗಳು ಪೂರ್ಣ ಸಂತೃಪ್ತಿಯಿಂದ ಸಾಗಿದ್ದುವು. ರಷ್ಯನ್ ಭಾಷೆಯನ್ನು ಕಲಿಯಲು ತೊಡಗಿ (77) ಸ್ವಲ್ಪ ಮುಂದುವರಿದಿದ್ದ. ಸಂಸ್ಕೃತಾಭ್ಯಾಸ ಸ್ವಲ್ಪ ಮಾಡಿದರೂ ಆಸಕ್ತಿ ಮೂಡಲಿಲ್ಲ. 1855ರ ಫೆಬ್ರವರಿ 25 ರಂದು ಗಣಿತಜ್ಞರ ರಾಜ (ಪ್ರಿನ್ಸ್ ಆಫ್ (ಕೆ.ಎಂಎಎನ್.) ಗೌಹತಿ (ಗುವಾಹತಿ) : ಅಸ್ಸಾಮಿನ ಕಾಮರೂಪ ಜಿಲ್ಲೆಯ ಮುಖ್ಯ ಪಟ್ಟಣ. ಅಸ್ಸಾಂ ರಾಜ್ಯದ ಸಾಂಸ್ಕೃತಿಕ ಕೇಂದ್ರ ಇದು ಉ. ಅ. 26 11 ಪೂ.ರೇ. 91° 45 ಮೇಲೆ ಇದೆ. ಜನಸಂಖ್ಯೆ 9,63,429 (2011). ಬ್ರಹ್ಮಪುತ್ರಾ ನದಿಯ ಮೇಲಿದೆ. ಏಕಕಾಲದಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಈ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ದೊಡ್ಡ ಸೇತುವೆಗೆ ಪಾಂಡು ಸೇತುವೆ ಎಂದು ಹೆಸರು. ಈ ನಗರದ ಒಂದು ಕಡೆ ಬಿಟ್ಟು, ಅರ್ಥ ಚಂದ್ರರದ ಬೆಟ್ಟ ಮತ್ತೊಂದು ಕಣಿ ಅಗಲವಾದ ಬ್ರಹ್ಮಪುತ್ರಾ ಪ್ರವಾಹ- ಇದೊಂದು ರಮಣೀಯ ದೃಶ್ಯ ಈ ನಗರ ಇಡೀ ಈಶಾನ್ಯ ಭಾರತದ ಹಬ್ಬಾಗಿಲಿನಂತಿದೆ, ಅಲ್ಲದೆ ಇದು ಈಶಾನ್ಯ ಭಾರತದಲ್ಲಿಯೇ ಪ್ರಮುಖವಾದ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಒಂದು ಹಿಂದು ದೇವಾಲಯ ಕೇಂದ್ರ ರಾಜ್ಯಸರ್ಕಾರಗಳ ಕಚೇರಿಗಳೂ ರಾಜ್ಯದ ಉಚ್ಚ ನ್ಯಾಯಾಲಯವೂ ಇಲ್ಲಿವೆ. ಗೌಹತಿ ಪ್ರಮುಖ ವಿದ್ಯಾಕೇಂದ್ರ ಅನೇಕ ಪ್ರೌಢಶಾಲೆಗಳೂ ಇಂಜಿನಿಯರಿಂಗ್, ಮೆಡಿಕಲ್ ಮತ್ತು ವೆಟರನರಿ ಕಾಲೇಜುಗಳೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯೂ ಸ್ಥಾಪನೆಗೊಂಡಿವೆ. ಗೌಹತಿ ವಿಶ್ವವಿದ್ಯಾಲಯ ಈಶಾನ್ಯ ರಾಜ್ಯಗಳಲ್ಲೆಲ್ಲ ಪ್ರಸಿದ್ಧವಾದ್ದು. 1948 ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯದ ಕಾರ್ಯಾಲಯ ಗೌಹತಿಯಲ್ಲಿದೆ. ಈ ನಗರದಲ್ಲಿ ಒಂದು ವಸ್ತು ಸಂಗ್ರಹಾಲಯವೂ ಒಂದು ಮೃಗಾಲಯವೂ ಉಂಟು. ನಗರಕ್ಕೆ 3 ಕಿಮೀ ದೂರದಲ್ಲಿ ಬೆಟ್ಟವೊಂದರ ಮೇಲಣ ಕಾಮಾಖ್ಯ ದೇವಾಲಯ, ಬ್ರಹ್ಮಪುತ್ರಾ ನದಿಯ ಶಿಲಾ ದ್ವೀಪವೊಂದರ ಮೇಲಣ ಉಮಾನಂದ ದೇವಾಲಯ, ಅಶ್ವಕ್ರಾಂತ ಮತ್ತು ನವಗ್ರಹ ದೇವಾಲಯಗಳು, ವಸಿಷ್ಠ ಆಶ್ರಮ - ಇವು ಈ ನಗರದ ಆಸುಪಾಸಿನ ಹಿಂದೂ ಕ್ಷೇತ್ರಗಳು. ಸಕಲೇಶ್ವರ ಬೆಟ್ಟದ ಬುಡದಲ್ಲಿ ಹಲವು ಸ್ಮಾರಕಗಳೂ ಕೆರೆಗಳೂ ಇವೆ. ಗೌಹತಿ ನಿವಾಸಿಗಳಲ್ಲಿ ಅಸ್ಸಾಮಿ ಭಾಷೆ ಆಡುವವರೇ ಹೆಚ್ಚು.<noinclude></noinclude> cmq4o77g4y0bokti7qb891re18aedhn ಪುಟ:Mysore-University-Encyclopaedia-Vol-6-Part-12.pdf/೪೭ 104 118562 314558 2026-05-01T09:33:00Z Pragathi. BH 7585 /* ಪರಿಶೀಲಿಸಲಾಗಿಲ್ಲ */ Created blank page 314558 proofread-page text/x-wiki <noinclude><pagequality level="1" user="Pragathi. BH" /></noinclude><noinclude></noinclude> 3uq0n7ipjkaodnvj6yf4n0loaxlwacq 314559 314558 2026-05-01T09:33:06Z Pragathi. BH 7585 314559 proofread-page text/x-wiki <noinclude><pagequality level="1" user="Pragathi. BH" /></noinclude>+ ಗ್ಯಾಂಬಿಯ 25 ರಿಂದ ಶೇ. 50ರ ವರೆಗೆ ಅಧಿಕ ಸಮಯದ ಸಂಭಾವನೆ ಲಭ್ಯವಾಗುತ್ತದೆ. ಇದು ಅಧ್ಯಂಶ ಅಥವಾ ಬೋನಸ್. ನಿಗದಿಯಾದ ಸಮಯದಲ್ಲಿ ನಿರ್ದಿಷ್ಟವಾದ ಕೆಲಸವನ್ನು ಅವನು ಮಾಡದಿದ್ದ ಪಕ್ಷದಲ್ಲಿ ಅವನಿಗೆ ನಿಗದಿಯಾದ ದರದಲ್ಲಿ ಕೂಲಿ ಮಾತ್ರ ದೊರಕುತ್ತದೆ. ಹೀಗಾಗಿ, ಅಷ್ಟೇನೂ ದಕ್ಷನಲ್ಲದ ಕಾರ್ಮಿಕನಿಗೆ ಕನಿಷ್ಠ ವೇತನದ ಖಾತರಿ ಇರುತ್ತದೆ. ಇದು ಮಾನವೀಯ ದೃಷ್ಟಿಯಿಂದ ಅಗತ್ಯ. ಆದರೆ ದಕ್ಷನಾದ ಕಾರ್ಮಿಕನಿಗೆ ಅವನ ದಕ್ಷತೆಗೆ ಅನುಗುಣವಾಗಿ ಅಧಿಕ ಸಂಪಾದನೆ ಆಗುತ್ತದೆ; ಅವನ ದಕ್ಷತೆಗೆ ತಕ್ಕ ಪ್ರತಿಫಲ ಲಭ್ಯವಾಗುತ್ತದೆ. ನಿಗದಿಯಾದ ಮಟ್ಟದ ವರೆಗೆ ಕಾರ್ಮಿಕನ ಸಂಪಾದನೆ (E), ಅವನ ಕೆಲಸದ ವೇಳೆ (7) ಮತ್ತು ನಿಗದಿಯಾದ ಕೂಲಿದರ (R)- ಇವಕ್ಕೆ ಅನುಗುಣವಾಗಿರುತ್ತದೆ. ಎಂದರೆ: E=TR ಕಾರ್ಮಿಕ ನಿಗದಿಯಾದ ಮಟ್ಟವನ್ನು ನಿಲುಕಿದರೆ ಅಥವಾ ಅದನ್ನೂ ಮೀರಿದರೆ ಅವನ ಸಂಪಾದನೆಗೂ (E) ನಿಗದಿಯಾದ ಅವಧಿಯ ಕೂಲಿದರಕ್ಕೂ (R) ನಿಗದಿಯಾದ ಕಾರ್ಯವನ್ನು ಪೂರೈಸಲು ನಿರ್ಧರಿಸಲಾದ ಶಿಷ್ಟ ಸಮಯಕ್ಕೂ (S) ಇರುವ ಸಂಬಂಧವನ್ನು ಮುಂದಿನ ಸಮೀಕರಣ ಸೂಚಿಸುತ್ತದೆ: E = (S+PS) R (ಮೇಲಣ ಸಮೀಕರಣದಲ್ಲಿ ” ಎಂಬುದು ಕಾರ್ಯವನ್ನು ಪೂರೈಸಲು ನಿಗದಿ ಯಾದ ಶಿಷ್ಟಸಮಯದ ಶತಾಂಶ). ಒಂದು ಮೋಟಾರು ಕಾರ್ಖಾನೆಯಲ್ಲಿ ಒಬ್ಬ ಪ್ರಸಾಮಾನ್ಯ ಕಾರ್ಮಿಕ 8 ಗಂಟೆಗಳ ದುಡಿತದ ದಿನದಲ್ಲಿ 32 ಚಕ್ರಗಳನ್ನು ಜೋಡಿಸಬಹುದೆಂದು ನಿರ್ಧರಿಸಲಾಗಿದೆಯೆಂದೂ, ಅವನ ದಿನಗೂಲಿ ದರ ರೂ. 8 (ಗಂಟೆಗೆ 1 ರೂ.) ಎಂದೂ ನಿರ್ಧರಿಸಲಾದ ಸಮಯದ ಶೇ. 25 ರಷ್ಟು ಬೋನಸ್ಸನ್ನು ನೀಡಲು ಕಾರ್ಖಾನೆ ತೀರ್ಮಾನಿಸಿದೆಯೆಂದೂ ಭಾವಿಸೋಣ. ಒಂದು ಚಕ್ರವನ್ನು ಜೋಡಿಸಲು ನೀಡಲಾದ ಸಮಯ 0.25 ಗಂಟೆ. A ಎಂಬ ಕಾರ್ಮಿಕ 8 ಗಂಟೆಗಳ ದುಡಿತದ ದಿನದಲ್ಲಿ 30 ಚಕ್ರಗಳನ್ನಷ್ಟೇ ಜೋಡಿಸಿದರೆ ಒಬ್ಬ ಅವನಿಗೆ ಆ ದಿನದ ಕೂಲಿ ಮಾತ್ರ (ರೂ. 8) ದೊರಕುತ್ತದೆ. B ಎಂಬ ಇನ್ನೊಬ್ಬ ಕೆಲಸಗಾರ 8 ಗಂಟೆಗಳ ದುಡಿತದ ದಿನಕ್ಕೆ ನಿಗದಿಯಾದ 32 ಚಕ್ರಗಳನ್ನು ಆ ಅವಧಿಯಲ್ಲಿ ಜೋಡಿಸಿ ಪೂರೈಸಿದರೆ ಅವನ ಸಂಪಾದನೆ ಹೀಗಿರುತ್ತದೆ: Egose. (8+1/4x8) x 1g d. 10 c ಎಂಬುವನು 8 ಗಂಟೆಗಳ ದಿನದಲ್ಲಿ 36 ಚಕ್ರಗಳನ್ನು ಜೋಡಿಸಿದ ಪಕ್ಷದಲ್ಲಿ, ಅಷ್ಟು ಸಂಖ್ಯೆಯ ಚಕ್ರಗಳನ್ನು ಜೋಡಿಸಲು ನೀಡಲಾದ ಶಿಷ್ಟ ಸಮಯದ (0.25x36 ಗಂಟೆ) ಕೂಲಿಯ ಜೊತೆಗೆ ಆ ಸಮಯದ ಶೇ.25 ರಷ್ಟಕ್ಕೆ ಸಲ್ಲಬೇಕಾದ ಕೂಲಿಯನ್ನು ಬೋನಸ್ಸಾಗಿ ಕೊಡಲಾಗುತ್ತದೆ: 0.25 x 36 XI = 0.114 4 - ಗಂಟೆ) ಶಿಷ್ಟಮಟ್ಟಕ್ಕಿಂತ ಕಡಿಮೆ ಉತ್ಪಾದಿಸುವ ಕಾರ್ಮಿಕನಿಗೆ ದಿನದ ದರದ ಕೂಲಿಯ ಭರವಸೆ ಇರುವುದೂ ಶಿಷ್ಟಮಟ್ಟದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉತ್ಪಾದಿಸುವವನಿಗೆ ಉತ್ಪಾದನಾಗುಣದ ಕೂಲಿ ದೊರಕುವುದೂ ಈ ಪದ್ಧತಿಯ ವೈಶಿಷ್ಟ್ಯ. ಇದೊಂದು ಸರಳವಿಧಾನ. ಮಾನವೀಯ ದೃಷ್ಟಿ, ಹೆಚ್ಚು ದಕ್ಷತೆಯಿಂದ ಕೆಲಸ ಮಾಡಲು ಉತ್ತೇಜನ- - ಎರಡನ್ನೂ ಇದರಲ್ಲಿ ಹೊಂದಿಸಲಾಗಿದೆ. ಕೆಲಸಗಾರ ಹೆಚ್ಚು ದಕ್ಷನೂ ಕುಶಲನೂ ಆಗುವಂತೆ ತರಬೇತು ನೀಡುವುದಕ್ಕೂ ಗಮನ ನೀಡಲಾಗುತ್ತದೆ. ಒಬ್ಬ ಫೋರ್‌ಮನನ (ಕಾರ್ಯ ಪ್ರಮುಖ ಅಥವಾ ಮೇಸ್ತ್ರಿ) ಅಧೀನದಲ್ಲಿರುವ ಕೆಲಸಗಾರರ ಪೈಕಿ ನಿರ್ದಿಷ್ಟ ಸಂಖ್ಯೆಯ ಕಾರ್ಮಿಕರು ಬೋನಸ್‌ ಸಂಪಾದಿಸಿದರೆ ಅಂಥ ಫೋರ್‌ಮನನಿಗೂ ಬೋನಸ್ ನೀಡಲಾಗುವುದರಿಂದ, ತನ್ನ ಕೈಕೆಳಗಿನ ಕಾರ್ಮಿಕರು ಹೆಚ್ಚು ದಕ್ಷರಾಗುವಂತೆ ಮಾಡಲೂ ಉತ್ಪಾದನೆಗೆ ಇರುವ ತಡೆಗಳನ್ನು ನಿವಾರಿಸಲೂ ಅವನಿಗೆ ಕಣಿಗು, ಉತ್ತೇಜನ ನೀಡಿದಂತಾಗುತ್ತದೆ. ಗ್ಯಾಂಟನ ಕೂಲಿ ಪಾವತಿ ವಿಧಾನ ಅನೇಕ ಕಾರ್ಖಾನೆಗಳಲ್ಲಿ ಯಶಸ್ವಿಯಾಗಿದೆಯಾದರೂ ಕಾರ್ಮಿಕರಲ್ಲಿ ಬೋನಸ್ ಸಂಪಾದಿಸುವವರು, ಸಂಪಾದನೆ ಮಾಡಲಾಗದವರು ಎಂಬ ಎರಡು ವರ್ಗಗಳನ್ನು ನಿರ್ಮಿಸುವುದಾದ್ದರಿಂದ ಇದು ಒಳ್ಳೆಯ ಪದ್ಧತಿ ಅಲ್ಲವೆಂದು ಟೀಕಿಸಲಾಗಿದೆ. ಆದರೆ ದಕ್ಷತೆಗೆ ಉತ್ತೇಜನ ನೀಡುವ ಎಲ್ಲ ಪದ್ಧತಿಗಳಲ್ಲೂ ಇಂಥ ಅಂತರ ಅನಿವಾರ್ಯವೆಂಬುದು ಈ ಟೀಕೆಗೆ ನೀಡಲಾಗಿರುವ ಉತ್ತರ. (0.0.0.00.) ಗ್ಯಾಂಬಿಯ : ಪಶ್ಚಿಮ ಆಫ್ರಿಕದ ಒಂದು ದೇಶ. ಆ ಖಂಡದಲ್ಲೇ ಅತ್ಯಂತ ಕಿರಿದು. ಈ ದೇಶದ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರವಿದೆ. ಉಳಿದ ಮೂರು ಕಡೆಯೂ ಸೆನಿಗಾಲ್ ಗಣರಾಜ್ಯ ಸುತ್ತುವರಿದಿದೆ. ಉ.ಅ. 13-14 ಮತ್ತು ಪ.ರೇ. 14°30-17° 202 ನಡುವೆ ಇರುವ ಈ ದೇಶ ಗ್ಯಾಂಬಿಯ ನದಿಯ ಅಟ್ಲಾಂಟಿಕ್ ಸಾಗರದ ದಿಕ್ಕಿನ ಹರಿವಿನ ಕೊನೆಯ 480 ಕಿಮೀ ಇಬ್ಬದಿಯಲ್ಲೂ ಸಮಾನಾಂತರವಾಗಿ ಹಬ್ಬಿದೆ. ನದೀ ಭಾಗವೂ ಸೇರಿ ಈ ದೇಶದ ವಿಸ್ತೀರ್ಣ 11,295 ಚ.ಕಿಮೀ. ಜನಸಂಖ್ಯೆ 17,82,893 (2009). ಗ್ಯಾಂಬಿಯದ ರಾಜಧಾನಿ ಬಂಜುಲ್ 15 50 50 ಮೇಲ್ಕೆ ಲಕ್ಷಣ: ಗ್ಯಾಂಬಿಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು: 1. ನದೀ ಕಣಿವೆಯ ಪ್ರದೇಶ, ನೆರೆಮಣ್ಣಿನ ಫಲವತ್ತಾದ ಭೂಮಿ. ಮಳೆಗಾಲದಲ್ಲಿ ಇದು ಪ್ರವಾಹದಿಂದ ಆವೃತವಾಗಿರುತ್ತದೆ. 2. ಪ್ರಸ್ಥಭೂಮಿಯ ಕಚ್ಚುಕಚ್ಚಾದ ಏಣಿನ ಪ್ರದೇಶ. ಇದು ಮರಳಲ್ಲಿನ ಕಡಿದಾದ ಬೆಟ್ಟಗಳಿಂದಲೂ ನಡುನಡುವೆ ಮರಳಿನ ಕಣಿವೆಗಳಿಂದಲೂ ಕೂಡಿದ್ದು, 3. ಮರುಳುಗಲ್ಲಿನ ಪ್ರಸ್ಥಭೂಮಿ, ಇದು ಕೆಲವೆಡೆ ಸೆನಿಗಾಲ್‌ ನೊಳಕ್ಕೂ ಚಾಚಿಕೊಂಡಿದೆ. ಇದು ಅಷ್ಟೇನೂ ಫಲವತ್ತಾದ ಪ್ರದೇಶವಲ್ಲ. ವಾಯುಗುಣ ಗ್ಯಾಂಬಿಯದ್ದು ಉಷ್ಣವಲಯದ ವಾಯುಗುಣ. ಜೂನ್-ಅಕ್ಟೋಬರ್ ಮಳೆಗಾಲ. ಅನಂತರ ಒಣಹವೆ; ಉಷ್ಣತೆ ಕಡಿಮೆ. ಆಗ ದೂಳಿನಿಂದ ಕೂಡಿದ ಗಾಳಿ ಸಹಾರ ಮರುಭೂಮಿಯಿಂದ ಆಗಿಂದಾಗ್ಗೆ ಈ ದೇಶದ ಮೇಲೆ ಬೀಸುವುದುಂಟು. ವಾರ್ಷಿಕ ಸರಾಸರಿ ಮಳೆ 40. ಕರಾವಳಿಯಿಂದ ಒಳನಾಡಿನವರೆಗೆ ಮಳೆ 66" ರಿಂದ 24" ವರೆಗೆ ವ್ಯತ್ಯಾಸವಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆ. ಬೇಸಗೆಯಲ್ಲಿ ಉಷ್ಣತೆ 110° ಫ್ಯಾವರೆಗೆ ಏರುವುದುಂಟು. ಒಣಹವೆಯ ಕಾಲದಲ್ಲಿ ಕರಾವಳಿಯ ಬಳಿಯ ಉಷ್ಣತೆ 65°-90° ಫ್ಯಾ: ಒಳನಾಡಿನಲ್ಲಿ 50-105 ಫ್ಯಾ. ಸ್ವಾಭಾವಿಕ ಸಸ್ಯವರ್ಗ: ಇಲ್ಲಿಯದು ಸವಾನ ಮಾದರಿಯ ಸಸ್ಯವರ್ಗ. ನದಿಯ ಬದಿಗಳಲ್ಲಿ ಅಂಚುಗಳಂತೆ ಕಾಡುಗಳು ಬೆಳೆದಿವೆ. ನದಿ ತೀರದ ಅರಣ್ಯಗಳಲ್ಲಿ ಪಶ್ಚಿಮ ಆಫ್ರಿಕನ್ ಪ್ರಥಾಪಕ್ಕೆ ಸೇರಿದ ಹಲವು ಪಕ್ಷಿಗಳು ಜೀವಿಸುತ್ತಿವೆ. ನೈಲ್ ನದಿಯಲ್ಲಿರುವಂಥ ಮೊಸಳೆಗಳು ಗ್ಯಾಂಬಿಯ ನದಿಯ ಉದ್ದಕ್ಕೂ ಕರಾವಳಿಯ ಲಗೂನುಗಳಲ್ಲೂ ಉಂಟು. ಅಲ್ಲಲ್ಲಿ ನೀರಾನೆಗಳಿವೆ. ಸವಾನದಲ್ಲಿ ಜಿಂಕೆ, ಕೋತಿ ಮುಂತಾದ ಪ್ರಾಣಿಗಳುಂಟು. ವ್ಯವಸಾಯದಿಂದಾಗಿ ಹಲವು ಪ್ರಾಣಿಗಳು ಇಂದು ಇಲ್ಲದಂತಾಗಿವೆ. ಬೋಗನ್‌ಲ ಕಣಿಗಲು, ಹಲವು ಬಗೆಯ ದಾಸವಾಳ ಇವು ಅರಣ್ಯದ ಮುಖ್ಯ ಮರಗಳು. ಇತಿಹಾಸ ಈ ಪ್ರದೇಶ ಹಿಂದೆ 1200 ರಿಂದ 1400ರಲ್ಲಿ ಬಲಿಷ್ಠ ಮಾಲಿ ಸಾಮ್ರಾಜ್ಯಕ್ಕೆ ಸೇರಿತ್ತು. ಪೋರ್ಚುಗೀಸ್ ನಾವಿಕರು 1455ರಲ್ಲಿ ಗ್ಯಾಂಬಿಯ ನದಿಯನ್ನು ಕಂಡರು. ಗುಲಾಮರ ಸಂಪಾದನೆಯೂ ಹತ್ತಿರದಲ್ಲೇ ಇತ್ತೆಂದು ನಂಬಲಾಗಿದ್ದ ಚಿನ್ನದ ನದಿಯನ್ನು ತಲುಪುವುದೂ ಅವರ ಮುಖ್ಯ ಉದ್ದೇಶಗಳಾಗಿದ್ದುವು. 1500ರಲ್ಲಿ ತೀರಪ್ರದೇಶ ಬ್ರಿಟಿಷ್ ಮತ್ತು ಪೋರ್ಚುಗೀಸರ ಗುಲಾಮರ ವ್ಯಾಪಾರಕ್ಕೆ ಪ್ರಸಿದ್ಧವಾಗಿತ್ತು. 1588ರಲ್ಲಿ ಪೋರ್ಚುಗೀಸರು ಗ್ಯಾಂಬಿಯ ನದಿಯಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಕೆಲವು ಇಂಗ್ಲಿಷ್ ವರ್ತಕರಿಗೆ ಮಾರಿದರು. 1618ರಲ್ಲಿ 1ನೆಯ ಜೇಮ್ಸ್ ದೊರೆ ವ್ಯಾಪಾರ ಸಂಸ್ಥೆಯೊಂದಕ್ಕೆ ಸನ್ನದು ನೀಡಿದ. ಅದರ ಮೊದಲನೆಯ ಪ್ರತಿನಿಧಿಯನ್ನು ಸ್ಥಳೀಯ ಜನರು ಕೊಲೆ ಮಾಡಿದರು. ಅವನ ಅನಂತರ ಬಂದ ರಿಚರ್ಡ್ ಜಾನ್ಸನ್ ಬ್ಯಾರಕುಂಡದ ವರೆಗೂ ಹೋಗಿದ್ದ. 1660ರಲ್ಲಿ ಇಂಗ್ಲೆಂಡಿನ ಜೇಮ್ಸ್ ಎಂಬುವನು ಸ್ಥಳೀಯ ಮುಖ್ಯಸ್ಥನೊಬ್ಬನಿಂದ ನದಿಯೊಳಗಿನ ದ್ವೀಪವೊಂದನ್ನು ಕೊಂಡು ಅಲ್ಲೊಂದು ಕೋಟೆ ಕಟ್ಟಿದ. ಇದು ಅನಂತರ ಫೋರ್ಟ್ ಜೇಮ್ಸ್ ದ್ವೀಪವೆಂದು ಹೆಸರಾಯಿತು. 1661ರಲ್ಲಿ 2ನೆಯ ಚಾರ್ಲ್ಸ್ ದೊರೆ ಸಾಹಸಿಗಳ ಇನ್ನೊಂದು ತಂಡಕ್ಕೆ ಇಲ್ಲಿ ವ್ಯಾಪಾರ ಹಕ್ಕುಗಳನ್ನು ಕೊಟ್ಟ. 1681ರಲ್ಲಿ ಫ್ರೆಂಚರು ಗೋರಿ ಎಂಬಲ್ಲಿದ್ದ ತಮ್ಮ ನೆಲೆಯಿಂದ ಗ್ಯಾಂಬಿಯ ನದಿಯ ಉತ್ತರ ಭಾಗದಲ್ಲಿ ವಿಸ್ತರಿಸಿಕೊಂಡರು. ಅನಂತರದ ನೂರು ವರ್ಷಗಳು ಫ್ರೆಂಚ್ ಮತ್ತು ಬ್ರಿಟಿಷರು ನದಿ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಹೋರಾಡಿದರು. ಯುದ್ಧಗಳಲ್ಲಿ ನಾಲ್ಕು ಸಾರಿ ಫೋರ್ಟ್ ಜೇಮ್ಸ್ ದ್ವೀಪವನ್ನು ಹಿಡಿದುಕೊಂಡಿದ್ದರು. 1713 ಒಪ್ಪಂದದ ಪ್ರಕಾರ<noinclude></noinclude> 5q5jkw62il2yfmia87t6rsepjbkewp4 ಪುಟ:Mysore-University-Encyclopaedia-Vol-6-Part-12.pdf/೪೮ 104 118563 314560 2026-05-01T09:33:15Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೬೧೮ ಗ್ಯಾಂಬಿಯ ನದಿ ಅದನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ಫ್ರೆಂಚರು 1779ರಲ್ಲಿ ಫೋರ್ಟ್ ಹೇಮ್ಮನ್ನು ನಾಶಮಾಡಿದರು. ಆದರೆ 1783ರ ವರ್ಸೆಲ್ಸ್ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಗ್ಯಾಂಬಿಯ ನದಿಯ ಮೇಲಣ ಹಕ್ಕು ಉಳ... 314560 proofread-page text/x-wiki <noinclude><pagequality level="1" user="Pragathi. BH" /></noinclude>೬೧೮ ಗ್ಯಾಂಬಿಯ ನದಿ ಅದನ್ನು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ಫ್ರೆಂಚರು 1779ರಲ್ಲಿ ಫೋರ್ಟ್ ಹೇಮ್ಮನ್ನು ನಾಶಮಾಡಿದರು. ಆದರೆ 1783ರ ವರ್ಸೆಲ್ಸ್ ಒಪ್ಪಂದದ ಪ್ರಕಾರ ಬ್ರಿಟಿಷರಿಗೆ ಗ್ಯಾಂಬಿಯ ನದಿಯ ಮೇಲಣ ಹಕ್ಕು ಉಳಿಯಿತು. ಬ್ರಿಟಿಷರು ಈಗಿನ ಗ್ಯಾಂಬಿಯ ಮತ್ತು ಸೆನಿಗಾಲ್‌ನ ಕೆಲವು ಪ್ರದೇಶವನ್ನು 1765ರಲ್ಲಿ ನೆಲೆಯಾಗಿ ಮಾಡಿಕೊಂಡು ಸೇನೆಗ್ಯಾಂಬಿಯ ಎಂಬ ಹೆಸರಿನಿಂದ ಕರೆಯುತ್ತಿದ್ದರು. 1783ರಲ್ಲಿ ಬ್ರಿಟಿಷರು ಸೆನಿಗಾಲ್ ಪ್ರದೇಶವನ್ನು ಫ್ರಾನ್ಸ್ಗೆ ವಹಿಸಿಕೊಟ್ಟರು. ಕೋಂಬೋ ಪ್ರದೇಶದ ಮುಖ್ಯಸ್ಥ 1816ರಲ್ಲಿ ಬಂಜುಲ್ ದ್ವೀಪವನ್ನು ಬ್ರಿಟಿಷರಿಗೆ ಕೊಟ್ಟ. ಇದು ಸೇಂಟ್ ಮೇರಿ ದ್ವೀಪವೆಂದು ಹೆಸರಾಯಿತು. ಬ್ರಿಟಿಷರು ಅಲ್ಲಿ ವಸಾಹತು ಕಾರ್ಯದರ್ಶಿಯ ಹೆಸರಿನಲ್ಲಿ ಬ್ಯಾತಸ್ಟ್ ನಗರವನ್ನು ಸ್ಥಾಪಿಸಿದರು. ಅದು 1821ರಲ್ಲಿ ಸಿಯೆರ ಲಿಯೋನ್ ವಸಾಹತಿಗೆ ಅಧೀನವಾಯಿತು; 1843ರಲ್ಲಿ ಪ್ರತ್ಯೇಕ ವಸಾಹತಾಯಿತು. 1866ರಲ್ಲಿ ಮತ್ತೆ ಪಶ್ಚಿಮ ಆಫ್ರಿಕದ ವಸಾಹತಿನ ಭಾಗವಾಗಿದ್ದು ಮತ್ತೆ 1888ರಲ್ಲಿ ಪ್ರತ್ಯೇಕ ವಾಯಿತು. ಗ್ಯಾಂಬಿಯ ನದಿಯ ಉತ್ತರದಲ್ಲಿದ್ದ ಮಂಚ್ ಪ್ರದೇಶ ಅಲ್ಟಿಡ್ 1857ರಲ್ಲಿ ಬ್ರಿಟಿಷರಿಗೆ ಸೇರಿತು. ಅನಂತರ ಹಲವಾರು ಪ್ರದೇಶಗಳು ಫ್ರೆಂಚರಿಗೂ ಬ್ರಿಟಿಷರಿಗೂ ನಡುವೆ ವಿನಿಮಯವಾದುವು. ಫ್ರೆಂಚರಿಂದ ಬೇರೆ ಪ್ರದೇಶ ಪಡೆದು ಗ್ಯಾಂಬಿಯವನ್ನು ಅವರಿಗೆ ಕೊಡುವ ಬಗ್ಗೆ ಸಂಧಾನಗಳು ನಡೆದಿದ್ದುವು. ಆದರೆ ಅವು ಮುರಿದು ಬಿದ್ದುವು. ಫ್ರೆಂಚರು ಸೆನಿಗಾಲಿನಲ್ಲಿ ತಮ್ಮ ಆಡಳಿತ ವಿಸ್ತರಿಸುತ್ತಿದ್ದರು. ಕೊನೆಗೆ 1889ರ ಒಪ್ಪಂದದ ಪ್ರಕಾರ ಗ್ಯಾಂಬಿಯ ನದಿಯ ಅಕ್ಕಪಕ್ಕಗಳಲ್ಲಿ ಕಿರಿದಾದ ಪ್ರದೇಶ ಬ್ರಿಟಿಷರದಾಗಿ ಉಳಿಯಿತು. ಇದು ಬ್ರಿಟಿಷ್ ಆರಕ್ಷಿತ ಪ್ರದೇಶವಾಯಿತು. 1902ರಲ್ಲಿ ಈಗಿನ ಗ್ಯಾಂಬಿಯ ಬ್ರಿಟಿಷರ ಆಳಿಕೆಗೆ ಒಳಪಟ್ಟಿತು. ಎರಡನೆಯ ಮಹಾಯುದ್ಧದ (1945) ನಂತರ ಗ್ಯಾಂಬಿಯ ಕ್ರಮಕ್ರಮವಾಗಿ ಸ್ವಾಂತುತ್ಸಜ್ಞ ಗಳಿಸಿತು, ಗಾಂಬೆಯು ಸ್ವಾತಂತ್ರ್ಯ ಪಡೆದದ್ದು 193ರಲ್ಲಿ, ಡೇವಿಡ್‌ಜರ ಮೊದಲ ಪ್ರಧಾನಮಂತ್ರಿಯಾದ. ಸಂಪೂರ್ಣ ಸ್ವಾತಂತ್ರ್ಯವನ್ನು 1965ರ ಫೆಬ್ರವರಿ 18ರಂದು ಪಡೆಯಿತು. 1970ರ ಏಪ್ರಿಲ್ 24ರಂದು ಗಣರಾಜ್ಯವಾಯಿತು. ಡೇವಿಡ್‌ಜವರ ಮೊದಲ ಅಧ್ಯಕ್ಷನಾಗಿ ಚುನಾಯಿತನಾದ. ಇವನ ಸರ್ಕಾರ ರಸ್ತೆಗಳನ್ನು, ನೌಕಯಾನ ಮಾರ್ಗ, ಬಂಜುಲ್ ಬಂದರು ಮತ್ತು ಯಡಮ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿತು. ಪ್ರವಾಸೋದ್ಯಮ ತ್ವರಿತವಾಗಿ ಅಭಿವೃದ್ಧಿ ಹೊಂದಿತು. ಹಾಗಾದರೂ ಕ್ಷಾಮ ವ್ಯವಸಾಯೋತ್ಪನ್ನಗಳನ್ನು ಕುಂಠಿತಗೊಳಿಸಿತು. ದೇಶದ ಆರ್ಥಿಕ ಸ್ಥಿತಿಗೆ ಧಕ್ಕೆ ತಂದಿತು. 1982ರಲ್ಲಿ ಗ್ಯಾಂಬಿಯ ಮತ್ತು ಸನಿಗಾಲ್ ಒಕ್ಕೂಟ ರಚಿಸಿಕೊಂಡವು. ಇದನ್ನು ಸೆನೆಗ್ಯಾಂಬಿಯ ಎಂದು ಕರೆದರು. ಈ ಒಕ್ಕೂಟದಿಂದ ಎರಡು ದೇಶಗಳ ಆರ್ಥಿಕಸ್ಥಿತಿ ಬಲಗೊಂಡಿತು. ಎರಡು ದೇಶಗಳ ಸೈನ್ಯಗಳು ಒಂದುಗೂಡಿದವು. ಆದರೆ ಎರಡೂ ದೇಶಗಳ ನಡುವಿನ ವಿವಾದಗಳು 1989ರಲ್ಲಿ ಒಕ್ಕೂಟವನ್ನು ಅಂತ್ಯಗೊಳಿಸಿತು. 1994ರಲ್ಲಿ ಗ್ಯಾಂಬಿಯ ಸೈನ್ಯಾಧಿಕಾರಿಗಳ ಒಂದು ಗುಂಪು ಯಹ್ಯ ಜಮ್ಮೆಹ್ ನಾಯಕತ್ವದಲ್ಲಿ ಜವರ ಆಳಿಕೆಯನ್ನು ಕೊನೆಗೊಳಿಸಿತು. ಆಡಳಿತವನ್ನು ಮಿಲಿಟರಿ ಕೌನ್ಸಿಲಿನ ಮೂಲಕ ನಡೆಸಿದರು. 1996ರ ಆಗಸ್ಟ್‌ನಿಂದ ಹೊಸ ಸಂವಿಧಾನ ಅಳವಡಿಸಿಕೊಂಡರು. ಯಹ್ಯ ಜಮ್ಮೆಹ್ ಅಧ್ಯಕ್ಷ ಚುನಾವಣೆಯಲ್ಲಿ ಜಯಶೀಲನಾದನು. ಚುನಾವಣೆ ಮುಗಿದ ಅನಂತರ ಮಿಲಿಟರಿ ಕೌನ್ಸಿಲ್‌ ಅನ್ನು ವಿಸರ್ಜಿಸಿದನು. 1997ರಲ್ಲಿ ನ್ಯಾಷನಲ್ ಅಸೆಂಬ್ಲಿ ಚುನಾವಣೆ ನಡೆಯಿತು. 2012ರಲ್ಲೂ ಯಹ್ಯ ಜಮೈಕ್ ಅಧ್ಯಕ್ಷ ಆಡಳಿತ ಗ್ಯಾಂಬಿಯದ ಪ್ರತಿನಿಧಿಸಭೆಯಲ್ಲಿ ಐದು ವರ್ಷಗಳ ಅವಧಿಗೆ ಚುನಾಯಿತರಾದ 32 ಸದಸ್ಯರಿರುತ್ತಾರೆ. 8 ಮಂದಿ ವಿಶೇಷ ಸದಸ್ಯರು. ಇವರಲ್ಲಿ ನಾಲ್ವರು ಬಣನಾಯಕರು, 3 ಮಂದಿ ನಾಮನಿರ್ದೇಶಿತ ಸದಸ್ಯರು ಮತ್ತು ಅಟಾರ್ನಿ ಜನರಲ್ ರಾಷ್ಟ್ರಾಧ್ಯಕ್ಷ ಅದರಿಂದ ಚುನಾಯಿತನಾಗುತ್ತಾನೆ. ಆತ ಒಬ್ಬ ಉಪರಾಷ್ಟಾಧ್ಯಕ್ಷರನ್ನು ನೇಮಿಸುತ್ತಾನೆ. ಇದನ್ನು ಪ್ರಧಾನಮಂತ್ರಿಯ ಅಧಿಕಾರಗಳನ್ನು ಹೊಂದಿರುತ್ತಾನೆ. ಇಲ್ಲಿಯ ನ್ಯಾಯಪದ್ಧತಿ ಬ್ರಿಟಿಷ್ ಮಾದರಿಯದು. ಗ್ಯಾಂಬಿಯದಲ್ಲಿ ಒಂದು ಉಚ್ಚತಮ ನ್ಯಾಯಾಲಯ, ಅಪೀಲು ಕೋರ್ಟು ಮತ್ತು ಅಧೀನ ನ್ಯಾಯಾಲಯಗಳಿವೆ. ಮಹಮದೀಯ ಪ್ರಜೆಗಳಿಗಾಗಿ ಮುಸ್ಲಿಂ ನ್ಯಾಯಾಲಯಗಳುಂಟು. ಜನಜೀವನ: ಗ್ಯಾಂಬಿಯದಲ್ಲಿ ಆಫ್ರಿಕದ ಹಲವು ಬಣಗಳಿಗೆ ಸೇರಿದ ಜನರಿದ್ದಾರೆ. ಅವುಗಳಲ್ಲಿ ಬಹು ಮುಖ್ಯ ಬಣ ಮ್ಯಾಂಡಿಂಗೋ, ಪೂರ್ವಭಾಗದಲ್ಲಿ ಫಲಾ ಬಣದವರು ಹೆಚ್ಚು. ವೋಲಾಫ್ ಜನ ಬ್ಯಾತರ್ಸ್ ನಗರದಲ್ಲಿ ಮತ್ತು ಪಶ್ಚಿಮ ಭಾಗದಲ್ಲಿ ನೆಲೆಸಿದ್ದಾರೆ. ಸೆರಾಹುಲಿಗಳು ಮುಸ್ಲಿಮರು. ಮುಖ್ಯವಾಗಿ ವ್ಯಾಪಾರಿಗಳೂ ಕೃಷಿಕರೂ ಆದ ಇವರು ದೇಶದ ಪೂರ್ವಭಾಗದಲ್ಲಿ ಹೆಚ್ಚಾಗಿರುವರು. ಜೋಲುಗಳೂ ಬಹುತೇಕ ಕೃಷಿಕರು. ಇವರೂ ಇಸ್ಲಾಮಿಗೆ ಪರಿವರ್ತನೆ ಹೊಂದಿದವರು. ಬ್ಯಾತರ್ಸ್ ನಗರದಲ್ಲಿ ವೋಲಾಫ್ ಜನ ಹೆಚ್ಚಾಗಿದ್ದರೂ ಗುಲಾಮರಾಗಿದ್ದು ಸ್ವತಂತ್ರರಾದರವರ ವಂಶಕ್ಕೆ ಸೇರಿದ ಆಕು ಜನ ಅಲ್ಲಿಯ ಅರ್ಥಿಕ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ, ಸಾಗಾ‌, ಮಲಿ, ಗಿನಿಯ ಮತ್ತು ಮಾರಿಟಾನಿಯಗಳಿಂದ ವಲಸೆ ಬಂದ ಜನಕ್ಕೆ ಗ್ಯಾಂಬಿಯ ಆಶ್ರಯ ನೀಡಿದೆ. ಇಂಗ್ಲಿಷ್ ಇಲ್ಲಿಯ ಸರ್ಕಾರದ ಭಾಷೆ. ಮಲಿಂಕ ಮತ್ತು ವೋಲೋಫ್ ಪ್ರಮುಖ ಭಾಷೆಗಳು. ಧರ್ಮ: ಗ್ಯಾಂಬಿಯದಲ್ಲಿ 12 ನೆಯ ಶತಮಾನದಲ್ಲಿ ಇಸ್ಲಾಮಿನ ಪ್ರಚಾರವಾಯಿತು. ಇಲ್ಲಿಯ ಜನರಲ್ಲಿ ಶೇ. ಸು.90 ಮಂದಿ ಮುಸ್ಲಿಮರು, ಶೇ. 8 ಕ್ರೈಸ್ತರು. ಉಳಿದವರು ಸರ್ವಚೇತನ ಪಂಥದವರು. ಶಿಕ್ಷಣ: ಗ್ಯಾಂಬಿಯದಲ್ಲಿ ಪ್ರಾಥಮಿಕ ಶಾಲೆಗಳು, ಸೆಕೆಂಡರಿ ಶಿಕ್ಷಣ ಶಾಲೆಗಳು ಮತ್ತು ವೃತ್ತಿ ಶಿಕ್ಷಣ ಶಾಲೆಗಳಿವೆ. ಯುನ್‌ಡಂ ನಗರದಲ್ಲಿ ಶಿಕ್ಷಕರ ತರಬೇತು ಸಂಸ್ಥೆ ಇದೆ. ಅರಬ್ಬಿ ಶಿಕ್ಷಣ ನೀಡುವ ಶಾಲೆಗಳು ಹಲವು ಇವೆ. ವ್ಯವಸಾಯ, ವಾಣಿಜ್ಯ, ಕೈಗಾರಿಕೆ: ಉಷ್ಣವಲಯದ ಒಣಬೇಸಾಯದ ಸಸ್ಯಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ. ನೆಲಗಡಲೆ ಇಲ್ಲಿಯ ಮುಖ್ಯ ವಾಣಿಜ್ಯ ಬೆಳೆ, ಸಾವೆ, ಮೆಕ್ಕೆ ಜೋಳಗಳೂ ಅಧಿಕವಾಗಿ ಬೆಳೆಯುತ್ತವೆ. ಬತ್ತವನ್ನು ನದೀ ಪ್ರದೇಶದಲ್ಲಿ ಬೆಳೆಯುತ್ತಾರೆ. ಪಶ್ಚಿಮ ಭಾಗದಲ್ಲಿ ಮಾವು, ಕಿತ್ತಳೆ, ಬಾಳೆ, ನಿಂಬೆ ಬೆಳೆಯುತ್ತದೆ. ಅಟ್ಲಾಂಟಿಕ್ ತೀರದಲ್ಲಿ ಮೀನುಗಾರಿಕೆ ಅಭಿವೃದ್ಧಿಯಾಗಿದೆ. ಇಲ್ಲಿಂದ ರಫ್ತಾಗುವ ವಸ್ತುಗಳು ನೆಲಗಡಲೆ, ಕೊಬ್ಬರಿ, ಮತ್ತು ಒಣ ಮೀನು. ಯಂತ್ರೋಪಕರಣ, ಮೋಟಾರು ವಾಹನ, ಪೆಟ್ರೋಲ್, ಬಟ್ಟೆ ಔಷಧ, ಸಿಮೆಂಟ್ ಇವು ಆಮದುಗಳು. ಸಾರಿಗೆ ಸಂಪರ್ಕ: ಗ್ಯಾಂಬಿಯದಲ್ಲಿ ಸರ್ವಋತು ರಸ್ತೆಗಳು ಹೆಚ್ಚಾಗಿ ಇಲ್ಲ. ಫ್ರೆಂಚ್ ಸರ್ಕಾರ ನಿರ್ಮಿಸಿದ ಗ್ಯಾಂಬಿಯಾಂತರ ರಸ್ತೆ ಬಲಿಂಗೊ ಮತ್ತು ಯೆಲಿಟೆಂಡ ಮೂಲಕ ಹೋಗುತ್ತದೆ. ಇದರಿಂದ ಸೆನಿಗಾಲ್‌ ನಿಂದ ಕ್ಯಾಸಮಾನ್ಸ್ ನದಿಯವರೆಗೆ ಸಾರಿಗೆ ಸಂಪರ್ಕ ಏರ್ಪಟ್ಟಿದೆ. ಕಿರುದಾರಿಗಳಲ್ಲದೆ 1168 ಕಿಮೀ ಉದ್ದದ ರಸ್ತೆಗಳಿವೆ. ನೀರಿನಲ್ಲಿ 26' ಇಳಿದು ಚಲಿಸುವ ಸಮುದ್ರನೌಕೆಗಳು ಗ್ಯಾಂಬಿಯ ಅಳಿವೆಯಿಂದ ಬ್ಯಾತರ್ಸ್ ವರೆಗೂ 17 ಇಳಿದು ಸಂಚರಿಸುವ ಹಡಗುಗಳು ಅಲ್ಲಿಂದ ಮುಂದಕ್ಕೆ ಕುಂಟೆರ್‌ವರೆಗೂ ಯಾವಾಯತ್ತವೆ. ಬ್ಯಾಹರ್ಟ್ಸ್ ಮುಖ್ಯಬಂದರು. ಇದು ಸೇಂಟ್ ಮೇರಿ ದ್ವೀಪದ ಮೇಲಿದೆ. ನೆಲಗಡಲೆ ಸಾಗುವುದು ಕುಂಟೆ‌, ಬಲಿಂಗ್, ಕೌರ್ ಬಂದರುಗಳಿಂದ. ಇತರ ನದೀ ಬಂದರುಗಳು ಜಾರ್ಜ್‌ಟೌನ್ ಮತ್ತು ಫಟಾಟೊ. ಯನ್‌ಡಂನಲ್ಲಿ ವಿಮಾನ ನಿಲ್ದಾಣವಿದೆ. ಲಂಡನ್, ಲಿಸ್ಟನ್ ಮತ್ತು ಪಶ್ಚಿಮ ಆಫ್ರಿಕದ ಪಟ್ಟಣಗಳಿಗೆ ವಿಮಾನಸಂಪರ್ಕ ಉಂಟು. ಗ್ಯಾಂಬಿಯ (ವಿ.ಜಿ.ಕೆ.; ಟಿ.ಇ.ಎಚ್.) ನದಿ : ಪಶ್ಚಿಮ ಆಫ್ರಿಕದ ಒಂದು ನದಿ. ಗಿನಿ ಗಣರಾಜ್ಯದ ಘಟ ಜಲಾನ್ ಪ್ರಸ್ಥಭೂಮಿಯಲ್ಲಿ ಸಮುದ್ರಕ್ಕೆ ಕೇವಲ 240 ಕಿಮೀ ದೂರದಲ್ಲಿ ಹುಟ್ಟಿ, ಮೊದಲು ಈಶಾನ್ಯಾಭಿಮುಖವಾಗೂ ಅನಂತರ ಪಶ್ಚಿಮಾಭಿಮುಖವಾಗೂ, ಒಟ್ಟು ಸು. 1120 ಕಿಮೀ ದೂರ ಹರಿದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಇದು ಪಶ್ಚಿಮದ ಕಡೆಗೆ ತಿರುಗುವುದು ನೆರಿಚೊ ನದಿಯೊಂದಿಗೆ ಸೇರುವೆಡೆಯಲ್ಲಿ ಇದರ ಮುಖ್ಯ ಉಪನದಿ ಗ್ರೇ. ಟೆಂಡಾ ಬೆಟ್ಟಗಳಿಂದ ಉತ್ತರಕ್ಕೆ ಹರಿದು ಗ್ಯಾಂಬಿಯ ರಾಜ್ಯದ ಎಲ್ಲೆಗೆ 40 ಕಿಮೀ ದೂರದಲ್ಲಿ ಗ್ಯಾಂಬಿಯ ನದಿಯನ್ನು ಸೇರುತ್ತದೆ. ರಾಜ್ಯದ ಗಡಿಯಲ್ಲಿ ವೇಗವಾಗಿ ಇಳಿಯುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳ ಮಧ್ಯೆ ನದಿಯಲ್ಲಿ ಪ್ರವಾಹ. ನದಿ ಸಮುದ್ರ ಸೇರುವೆಡೆಯಿಂದ 150 ಕಿಮೀ ದೂರದಲ್ಲಿಯ ಎಲಿಫೆಂಟ್ ದ್ವೀಪದ ಬಳಿ ಮತ್ತೆ ಪಶ್ಚಿಮದ ಕಡೆಗೆ ತಿರುಗುತ್ತದೆ. ಅಲ್ಲಿ ಸಾಮಾನ್ಯವಾಗಿ ನದಿಯ ನೀರು ಉಪ್ಪು ಮಳೆಗಾಲದಲ್ಲಿ ಸಮುದ್ರದಿಂದ130 ಕಿಮೀ ದೂರದ ಬಲಿಂಗ್ ವರೆಗೆ ನೀರು ಉಪ್ಪಾಗಿರುತ್ತದೆ. ಕೆಲವು ವೇಳೆ 240 ಕಿಮೀ ದೂರದ ಕುನ್ತಾರ್‌ವರೆಗೂ ನದಿ ಉಪ್ಪು ನೀರಿನಿಂದ ಕೂಡಿರುವುದುಂಟು. ನದಿಯ ಎರಡು ದಂಡೆಗಳನ್ನೂ ಗುಲ್ಮ ವೃಕ್ಷಗಳು ಆವರಿಸಿಕೊಂಡಿವೆ. ಇಲ್ಲಿ ನದಿಯ ಪಾತ್ರ ಹೆಚ್ಚು ಅಗಲ, ಎಲಿಫೆಂಟ್ ದ್ವೀಪದ ಬಳಿಯಿಂದಲೇ ನದಿಯ ಅಳಿವೆ ಪ್ರಾರಂಭವಾಗುತ್ತದೆನ್ನಬಹುದು. ಅಲ್ಲಿ 1.6 ಕಿಮೀ ಅಗಲವಿರುವ ನದಿ, ಬ್ಯಾತರ್ಡ್ಸ್ ರೇವಿನ ಬಳಿ 11.2 ಕಿಮೀ ಅಗಲವಾಗಿದೆ. ಆದರೆ ಬ್ಯಾತರ್ಸ್ ಅನ್ನು ಒಳಗೊಂಡಿರುವ ಸೇಂಟ್ ಮೇರಿ ದ್ವೀಪದ ದಕ್ಷಿಣ ಚಾಚಿಗೂ ಅದರ ಎದುರಿಗಿನ ದಡಕ್ಕೂ ನಡುವೆ ನದಿಯ ಅಗಲ 4 ಕಿಮೀ, ಅಳಿವೆಯ ಕೆಳಭಾಗದಲ್ಲಿ ಪಾತ್ರದ ನಡುವೆ 1 ಕಿಮೀ ಅಗಲದ ನಾಲೆಯಲ್ಲಿ ಹಡಗು ಸಂಚಾರಕ್ಕೆ ಸೌಲಭ್ಯವುಂಟು. ಆದರೆ ಬ್ಯಾತರ್ಡ್ಪ್ರೆಗೂ ಸಮುದ್ರಕ್ಕೂ ನಡುವೆ ಎರಡು ಎಡೆಗಳಲ್ಲಿ ನದಿ ತೀವ್ರವಾಗಿ ತಿರುಗುತ್ತದೆ. ನದೀಮುಖಕ್ಕೆ ಅಡ್ಡಲಾಗಿ ಇರುವ ಅಡಚಣೆಯಿಂದಾಗಿ ಹಡಗಿನ ಪ್ರವೇಶಕ್ಕೆ 26 ಅಡಿ ಅಗಲದಷ್ಟು ಮಾತ್ರ ಅವಕಾಶವುಂಟು. ಸಣ್ಣ ಹಡಗುಗಳು ಇದರ ಮೂಲಕ ಸ್ವಲ್ಪ ದೂರದವರೆಗೆ ಹೋಗಿ ಬರಬಹುದು. ಟಾಲೆಮಿಗೂ ಅರಬ್ ಭೂಗೋಳಶಾಸ್ತ್ರಜ್ಞರಿಗೂ ಗ್ಯಾಂಬಿಯ ನದಿ ಗೊತ್ತಿತ್ತು. 1291 ರಲ್ಲಿ ಇಟಲಿಯ ಜಿನೋವ ನಗರದ ನಾವಿಕರು ಗ್ಯಾಂಬಿಯ ನದಿಯ ವರೆಗೂ<noinclude></noinclude> iwyte6e0p097rei0y9kj1n1p2ms4lzn ಪುಟ:Mysore-University-Encyclopaedia-Vol-6-Part-12.pdf/೪೯ 104 118564 314561 2026-05-01T09:33:40Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ಯಾಂಬೆಟ, ಲಿಯಾನ್-ಗ್ಯಾಡೊಲಿನಿಯಮ್ ಬಂದಿದ್ದಿರಬಹುದು. ಪೋರ್ಚುಗೀಸರಂತೂ ಇದನ್ನು ಕಂಡದ್ದು ನಿಜ. ಆದರೆ ಗ್ಯಾಂಬಿಯ ನದಿಯನ್ನು ಮೊದಲು ಪರಿಶೋಧಿಸಿದವನು (1455) ವೆನಿಸಿನ ಅಲ್ ಎಸ್ ಕ ಡ ಮೊಸ್ಕೊ. ಅನಂತರ ಒಳನಾಡನ್ನು ಪರಿಶ... 314561 proofread-page text/x-wiki <noinclude><pagequality level="1" user="Pragathi. BH" /></noinclude>ಗ್ಯಾಂಬೆಟ, ಲಿಯಾನ್-ಗ್ಯಾಡೊಲಿನಿಯಮ್ ಬಂದಿದ್ದಿರಬಹುದು. ಪೋರ್ಚುಗೀಸರಂತೂ ಇದನ್ನು ಕಂಡದ್ದು ನಿಜ. ಆದರೆ ಗ್ಯಾಂಬಿಯ ನದಿಯನ್ನು ಮೊದಲು ಪರಿಶೋಧಿಸಿದವನು (1455) ವೆನಿಸಿನ ಅಲ್ ಎಸ್ ಕ ಡ ಮೊಸ್ಕೊ. ಅನಂತರ ಒಳನಾಡನ್ನು ಪರಿಶೋಧಿಸಿದವರು ಗ್ಯಾಂಬಿಯದ ಮೂಲಕ ಹೋಗುತ್ತಿದ್ದರು. ಇವರಲ್ಲಿ ಪ್ರಮುಖನಾದವನು ಮುಂಗೊ ಪಾರ್ಕ್, ಈತ 1795 ಮತ್ತು 1805 ರಲ್ಲಿ ಕೈಗೊಂಡ ಎರಡು ಪ್ರವಾಸಗಳನ್ನೂ ಈ ನದಿಯಿಂದಲೇ ಆರಂಭಿಸಿದ. ಗ್ಯಾಂಬಿಯದ ಉಗಮ ಸ್ಥಳವನ್ನು ಪತ್ತೆ ಹಚ್ಚಿದವನು (1818) ಗ್ಯಾಪ್ಪರ್ಡ್ ಮೋಲೀನ್ ಎಂಬ ಫ್ರೆಂಚ್ ಪ್ರಜೆ. ನದಿಯ ಮಧ್ಯಭಾಗವನ್ನು ಪರಿಶೋಧಿಸಿದವರು ಆರ್. ಜೆ. ಮ್ಯಾಕ್‌ಡಾನೆಲ್ (1851) ಮತ್ತು ವಿ. ಎಸ್. ಗೌಲ್ಡ್ ಬರಿ (1881). ಮ್ಯಾಕ್ ಡಾನೆಲ್ ಅದನ್ನು ಪರಿಶೋಧಿಸಿದ ಕಾಲದಲ್ಲಿ ಆ ವಸಾಹತಿನ ರಾಜ್ಯಪಾಲನಾಗಿದ್ದ. (ಬಿ.ಎಸ್‌.ಎಚ್.) ಗ್ಯಾಂಬೆಟ, ಲಿಯಾನ್ : 1838-82. ಫ್ರೆಂಚ್ ರಾಜಕಾರಣಿ; ತೃತೀಯ ಗಣರಾಜ್ಯದ ಪ್ರಜಾಪ್ರಭುತ್ವದ ಸ್ಥಾಪಕರಲ್ಲೊಬ್ಬ, ಜನನ 1838ರ ಏಪ್ರಿಲ್ 2ರಂದು, ಕೇಆರ್‌ನಲ್ಲಿ, ತಂದೆ ಜೋಸೆಫ್ ಗ್ಯಾಂಬೆಟ, ತಾಯಿ ಒರಾಸಿ ಮ್ಯಾಸಾಬಿ. ಪ್ಯಾರಿಸಿನಲ್ಲಿ ನ್ಯಾಯಶಾಸ್ತ್ರ ವ್ಯಾಸಂಗ ಮಾಡಿ ಅಲ್ಲೇ ನ್ಯಾಯವಾದಿ ವೃತ್ತಿ ಅವಲಂಬಿಸಿದ. 3ನೆಯ ನೆಪೋಲಿಯನನ ನೀತಿಗಳಿಗೆ ಆಗ (1860) ಪ್ರಬಲವಾದ ವಿರೋಧವಿತ್ತು. ಈ ವಿರೋಧ ಪ್ಯಾರಿಸಿನಲ್ಲಿ ಅತ್ಯಂತ ತೀವ್ರವಾಗಿತ್ತು ಗಂಟಾಗಿ ಕೀಟು ಪಕೋದ್ಯಮದಲ ರಿಪಬ್ಲಿಕನ್ ಪಕ್ಷದ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಯಿತು. ಸರ್ಕಾರವಿರೋಧಿ ಚಟುವಟಿಕೆಯ ಆಪಾದನೆ ಹೊರಿಸಿ ವಿಚಾರಣೆಗೆ ಗುರಿಪಡಿಸಲಾಗುತ್ತಿದ್ದ ರಿಪಬ್ಲಿಕನ್ ರಾಜಕಾರಣಿಗಳ ಪರವಾಗಿ ವಾದಿಸುತ್ತಿದ್ದ ತರುಣ ಸಿದ್ದಿದಾದಿಗಳಲ್ಲಿ ಗಟ್ಟಿಚಿಟ ರೂ ಒುಂಗಿದ್ದ, ಆ ಸಮಯದಲ್ಲಿ 60 ರನ್ನು ತೀವ್ರವಾಗಿ ಟೀಕಿಸಲು ಅವಕಾಶ ದೊರಕುತ್ತಿತ್ತು. 1851ರ ಡಿಸೆಂಬರಿನ ಕ್ಷಿಪಾಕ್ರಮಣವನ್ನು ವಿರೋಧಿಸಿ ಮೊಕದ್ದಮೆಯಲ್ಲಿ ಆಪಾದಿತರ ಪರವಾಗಿ ವಾದಿಸಿದವರಲ್ಲಿ ಗ್ಯಾಂಬೆಟನೂ ಸೇರಿದ್ದ. ಗ್ಯಾಂಬೆಟ ಮಾಡಿದ ಪುಟ್ಟ ಕಟು ಭಾಷಣ ಪತ್ರಿಕೆಗಳಲ್ಲಿ ಪ್ರಕಟಗೊಂಡು ಈತನಿಗೆ ಪ್ರಸಿದ್ಧಿ ತಂದಿತು. 1869ರ ಚುನಾವಣೆಗಳಲ್ಲಿ ಇವನು ಪ್ಯಾರಿಸ್ ಮತ್ತು ಮಾರ್ಸೇಲ್ಸ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲೂ ಗೆದ್ದ. ಇವನು ಮಾರ್ಸೇಲ್ಸ್ ಪ್ರತಿನಿಧಿಯಾಗಿರಲು ತೀರ್ಮಾನಿಸಿದನಾದರೂ ಪ್ಯಾರಿಸಿನ ಕಾರ್ಮಿಕ ಕ್ಷೇತ್ರದ ಶಾಶ್ವತ ಪ್ರೀತಿಯನ್ನೂ ಗಳಿಸಿಕೊಂಡ. ವಿಧಾನಸಭೆಯ ಪ್ರತಿನಿಧಿಯಾಗಿ ಗ್ಯಾಂಬೆಟ ತೀವ್ರಗಾಮಿ ತತ್ತ್ವಗಳನ್ನು ಪ್ರತಿಪಾದಿಸಿದ. ದ್ವಿತೀಯ ಚಕ್ರಾಧಿಪತ್ಯದ ರೀತಿನೀತಿಗಳನ್ನು ವಿರೋಧಿಸುವವರ ನಾಯಕನಾದ. 1870ರಲ್ಲಿ ಫ್ರಾನ್ಸ್ ಜರ್ಮನಿಗಳ ನಡುವೆ ಆರಂಭವಾದ ಯುದ್ಧಕ್ಕೆ ಕಾರಣವಾದ ಕ್ರಮಗಳ ಬಗ್ಗೆ ಇವನ ತೀವ್ರ ವಿರೋಧವಿತ್ತು. ಯುದ್ಧವಂತೂ ಆರಂಭವಾಗಿರುವುದರಿಂದ ಅದನ್ನು ಯಶಸ್ವಿಯಾಗಿ ಕೊನೆಗೊಳಿಸಬೇಕೆಂಬುದು ಇವನ ವಾದವಾಗಿತ್ತು. ಆದರೆ ಯುದ್ಧದಲ್ಲಿ ಪರಾಜಯದ ಹಾದಿ ಹಿಡಿದಿದ್ದ ವಾರ್ತೆ ಪ್ಯಾರಿಸನ್ನು ತಲುಪಿತು. ಪ್ಯಾರಿಸಿನ ರಕ್ಷಣೆಗಾಗಿ ಫ್ರೆಂಚ್ ಪ್ರಾಂತಗಳ ಜನರನ್ನು ಹುರಿದುಂಬಿಸಿ, ಜರ್ಮನ್ ಆಕ್ರಮಣದಿಂದ ದೂರವಾಗಿದ್ದ ಸ್ಥಳಗಳಲ್ಲಿ ಹೊಸ ಸೇನೆ ರೂಪಿಸುವುದಕ್ಕೆ ಇವನು ಪ್ರಯತ್ನಿಸಿದ. ಫ್ರಾನ್ಸಿನ ರಾಜಧಾನಿಯನ್ನು ಜರ್ಮನ್ ಸೇನೆ ಮುತ್ತಿದಾಗ ಗ್ಯಾಂಬೆಟ ಬಲೂನೊಂದರಲ್ಲಿ ಕುಳಿತು ಜರ್ಮನ್ ಸೈನ್ಯಸಾಲಿನ ಮೇಲೆ ತೇಲಿಹೋಗಿ ಏಮಿಯೆನ್ಸ್ ತಲುಪಿ, ಅಲ್ಲಿಂದ ಟೂ‌ ಸೇರಿ, ಅನಾಕ್ರಮಿತ ಫಾನ್ಸಿನ ಆಡಳಿತದ ನಾಯಕತ್ವ ವಹಿಸಿ ಕೊನೆಯವರೆಗೂ ಹೋರಾಟ ಮುಂದುವರಿಸಲು ಕಂಕಣಬದ್ಧನಾದ. ಆದರೂ 1871ರ ಜನವರಿ 28 ರಂದು ಶಾಂತಿ ಕೌಲಿಗೆ ಸಹಿ ಬಿತ್ತು. ಅದಕ್ಕೆ ಒಪ್ಪಿಗೆ ನೀಡಬೇಕಾಗಿದ್ದ ಹೊಸ ರಾಷ್ಟ್ರೀಯ ಸಭೆಗೆ ನಡೆದ ಚುನಾವಣೆಯಲ್ಲಿ ಗ್ಯಾಂಬೆಟ ಒಂಬತ್ತು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದ, ಸಭೆಯಲ್ಲಿ ಬಹುಮತೀಯರಾಗಿದ್ದ ರಾಜತ್ವವಾದಿಗಳು ಕೌಲಿಗೆ ಒಪ್ಪಿಗೆ ನೀಡಿದರು. ಕೌಲಿನ ಪ್ರಕಾರ ಆಲ್ಫಾಸ್-ಲರೇನ್ ಜರ್ಮನಿಗೆ ಸೇರಿದ್ದರಿಂದ ಆಲ್ವಾಸ್ ವಿಭಾಗದ ಕ್ಷೇತ್ರದ ಪ್ರಾತಿನಿಧ್ಯ ಉಳಿಸಿಕೊಂಡಿದ್ದ ಗ್ಯಾಂಬೆಟನಿಗೆ ಸದಸ್ಯತ್ವ ಹೋಯಿತು. ಅನಂತರ ನಡೆದ ಉಪಚುನಾವಣೆಗಳಲ್ಲಿ ಗಾಂಜಿ ಮುತ್ತಿ ಗೆದ್ದ, ಈತನ ಕೀರ್ತಿ ಪ್ರತಿಗಳು ಹೆಚ್ಚಿದವು. ಮೂರನೆಯ ಗಣರಾಜ್ಯದ ಸ್ಥಾಪನೆಗಾಗಿ ಗ್ಯಾಂಬೆಟ ಬಹುವಾಗಿ ಶ್ರಮಿಸಿದ. ಇವನ ಪ್ರಯತ್ನಗಳಿಂದಾಗಿ ಪ್ರಜಾಪ್ರಭುತ್ವ ಸಂಖ್ಯೆಗಳು ಪುಷ್ಟಿಗೊಂಡವು. ಪಕನ್ ಒಕ್ಕೂಟ ಪ್ರಬಲವಾಯಿತು. 1876ರಲ್ಲಿ ನಡೆದ ಚುನಾವಣೆಗಳಲ್ಲಿ ರಿಪಬ್ಲಿಕನರ ಕೈ ಮೇಲಾಯಿತು. ಆದರೂ 1879ರಲ್ಲಿ ನಡೆದ ಚುನಾವಣೆಗಳಲ್ಲಿ ಗ್ಯಾಂಬೆಟನ ಪಕ್ಷವನ್ನು ಸರಿಗಟ್ಟುವ ಬೇರೆ ಪಕ್ಷ ಇರಲಿಲ್ಲ. ರಿಪಬ್ಲಿಕನ್ ಗಣರಾಜ್ಯ ಸರ್ಕಾರ ಸ್ಥಾಪಿತವಾಯಿತು. ಗ್ಯಾಂಬೆಟ ಪ್ರತಿನಿಧಿಗಳ ಸಭೆಯ (ಚೇಂಬರ್ ಆಫ್ ಡೆಪ್ಯೂಟೀಸ್) ಅಧ್ಯಕ್ಷನಾದ. 1881 ರಲ್ಲಿ ಸರ್ಕಾರ ರಚಿಸುವ ಅವಕಾಶ ಇವನಿಗೆ ಒದಗಿ ಬಂತು. ಆದರೆ ಗ್ಯಾಂಬೆಟ ಹಿಂದೆ ಬಯಸಿದ್ದಂಥ ಬಲಿಷ್ಠ ಸರ್ಕಾರ ಅದಾಗಲಿಲ್ಲ. ಸಂವಿಧಾನಪರಿಷ್ಕರಣ ಕಾರ್ಯದಲ್ಲಿ ಅದು ಅತಿಯಾಗಿ ನಿರತವಾಯಿತು. ಇವನು ಆಶಿಸಿದ್ದ ಸುಧಾರಣೆಗಳು ಪೂರೈಸಲಿಲ್ಲ. 1882 ರಲ್ಲಿ ಆ ಸರ್ಕಾರ ಪತನ ಹೊಂದಿತು. ಆ ವರ್ಷದ ಡಿಸೆಂಬರ್ 31 ರಂದು ಗ್ಯಾಂಬೆಟ ತೀರಿಕೊಂಡ. * ೬೧೯ ಗ್ಯಾಂಬೆಟ ಅಧಿಕಾರದಲ್ಲಿದ್ದಾಗಿಗಿಂತ ವಿರೋಧ ಶಿಬಿರದಲ್ಲಿದ್ದಾಗಲೇ ಹೆಚ್ಚು ಯಶಸ್ವಿಯಾಗಿದ್ದನೆಂದು ಭಾವಿಸಲಾಗಿದೆ. ಪಕ್ಷ ಸಿದ್ಧಾಂತಗಳಿಗಿಂತ ರಾಷ್ಟ್ರಕ್ಕೆ ಹೆಚ್ಚಿನ ಬೆಲೆ ಕೊಟ್ಟು ಗ್ಯಾಂಬೆಟ ತನ್ನ ವಿರೋಧಿಗಳ ಒತ್ತಡಕ್ಕೆ ಹಲವು ಸಾರಿ ಮಣಿದ. ಇದರಿಂದ ಇವನನ್ನು ಸಮಯಸಾಧಕನೆಂದು ಹಲವರು ತಪ್ಪಾಗಿ ತಿಳಿದುಕೊಂಡಿದ್ದರು. ಇವನ ಯಶಸ್ಸಿನ ಫಲವೆಂದರೆ ಫ್ರಾನ್ಸಿನ ಸಂಸದೀಯ ಪ್ರಜಾಪ್ರಭುತ್ವ, ದುರ್ಬಲ ಪಕ್ಷ ವ್ಯವಸ್ಥೆ ಗ್ಯಾಂಬೆಟನ ಸೋಲಿನ ಪರಿಣಾಮ. (ಬಿ.ಎಸ್.ಎ.) ಗ್ಯಾಡೊಲಿನ್, ಯೋಹಾನ್ : 1760-1852. ಫಿಗ್ಲೆಂಡಿನ ರಸಾಯನ ವಿಜ್ಞಾನಿ. ಅಬೊನಲ್ಲಿ 1760ರ ಜೂನ್ 5 ರಂದು ಜನನ ಅಬೊ ಮತ್ತು ಉಪ್ಪಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ, ರಸಾಯನಶಾಸ್ತ್ರವನ್ನು ಟಾವರ್ನ್ ಒಲೊಫ್ ಬರ್ಗ್‌ಮನ್ ಎಂಬಾತನಲ್ಲಿ ಅಭ್ಯಾಸ ಮಾಡಿ ಬಳಿಕ ಅಬೊ ವಿಶ್ವವಿದ್ಯಾಲಯದಲ್ಲಿ ರಸಾಯನವಿಜ್ಞಾನದ ಪ್ರಾಧ್ಯಾಪಕನಾಗಿ 1797 ರಿಂದ 1822 ರವರೆಗೆ ಸೇವೆ ಸಲ್ಲಿಸಿದ. ಲೋಹ ಮತ್ತು ಖನಿಜಗಳ ಸಂಶೋಧನೆ ಈತನ ಪ್ರಮುಖಾಸಕ್ತಿ. ಸ್ಟಾಕ್‌ಹೋಮ್ ಬಳಿಯ ಇಟರ್ಬಿಯಲ್ಲಿ ದೊರೆತ (1794) ಒಂದು ಗಟ್ಟಿಯಾದ ಕಪ್ಪು ಕಲ್ಲಿನಲ್ಲಿ ವಿರಳ ಭಸ್ಮಧಾತುಗಳನ್ನು ಕಂಡುಹಿಡಿದ ಕೀರ್ತಿ ಈತನದು. ಇವುಗಳ ಪೈಕಿ ಈತ ಆವಿಷ್ಕರಿಸಿದ ಲೋಹಕ್ಕೆ ಇಟ್ರಿಯಮ್ ಎಂಬ ಹೆಸರಿಟ್ಟ ಈ ಲೋಹಗಳ ಖನಿಜಕ್ಕೆ ಗ್ಯಾಡೊಲಿನ್ನನ ಗೌರವಾರ್ಥವಾಗಿ ಇಂದು ಗ್ಯಾಡೊಲಿನೈಟ್ ಎಂದೇ ಹೆಸರಾಗಿದೆ. ಗ್ಯಾಡೊಲಿನ್ ವಿರಳ ಭಸ್ಮಧಾತುಗಳ ಬಗ್ಗೆ ಹೆಚ್ಚು ಸಂಶೋಧನೆ ಮಾಡಿ ಹೆಸರು ಪಡೆದರೂ ಅವನು ರಸಾಯನಶಾಸ್ತ್ರದ ಇತರ ಭಾಗಗಳಾದ ಸಂಯೋಗ ದವ್ಯಸಂಬಂಧತೆ (ಸ್ವಾತ್‌ಮ), ಉಪ್ಪ ರಸಯನಶಾಸ್ತ್ರ ಹಾಗೂ ಕಬ್ಬಿಣದ ಅದಿರುಗಳನ್ನು ವಿಭಜಿಸುವ ಸಲುವಾಗಿ ಸ್ರಾವಕಗಳ ಶೋಧನೆಯಲ್ಲೂ ಆಸಕ್ತನಾಗಿದ್ದ. 1852 ರ ಆಗಸ್ಟ್ 15 ರಂದು ಈತ ಮೃತನಾದ. (ಪಿ.ಜಿ.ಆರ್.) ಗ್ಯಾರೊಲಿನಿಯಮ್ : ಏರರಭಕ್ಕೆ ಧಾತುಗಳಲ್ಲೊಂದು, ಆವರ್ತಕ ಕಡ 3 ನೆಯ ಗುಂಪಿನಲ್ಲಿದೆ (ಲ್ಯಾಂಥನೈಡ್), ಬೆಳ್ಳಿಯಂತೆ ಬಿಳುಪಾದ ತನ್ಯ (ಡಸ್ಟೈಲ್) ಲೋಹವಿದು. ಆಮ್ಲಜನಕ ಮತ್ತು ನೀರುಗಳೊಡನೆ ಇದರ ವರ್ತನೆ ನಿಧಾನ. 18° ಸೆಂ.ಗಿಂತಲೂ ಕಡಿಮೆ ಉಷ್ಣತೆಯಲ್ಲಿ ಫೆರೊಕಾಂತ (ಫೆರೋಮ್ಯಾಗ್ನೆಟಿಕ್) ಅತಿ ಶೀತಾವಸ್ಥೆಯಲ್ಲಿ ಇದು ಅಧಿವಾಹಕ. ದ್ರವನ ಬಿಂದು 1312° ಸೆಂ. ಷಟ್ಟೋನಾಕೃತಿಯ ಸಾಂದ್ರತೆ 7.895. ರಾಸಾಯನಿಕ ಸಂಕೇತ Gd. ಪರಮಾಣು ತೂಕ 157.25. ಪರಮಾಣು ಸಂಖ್ಯೆ 64. ಪರಮಾಣು ತೂಕ 152, 154, 155, 156, 157, 158 ಮತ್ತು 160 ಇರುವ ಐಸೊಟೋಪುಗಳನ್ನು ಶೋಧಿಸಲಾಗಿದೆ. ಗ್ಯಾಡೊಲಿನಿಯಮಿನ ಎಲ್ಲ ಸಂಯುಕ್ತಗಳಲ್ಲೂ ದ್ರಾವಣಗಳಲ್ಲೂ ಇದರ ವೇಲೆನ್ಸಿ 3. ಇದರ ಎಲೆಕ್ಟ್ರಾನಿಕ್ ವಿನ್ಯಾಸ 1s2, 2s2, 2p, 3se 3p6 3d104s2 4pб 4d10 4f7 5s2 5p6 4d 6s2. de debris boas ಸದಸ್ಯಧಾತುವಾಗಿರುವ ಗ್ಯಾಡೊಲಿನಿಯಮ್ ರಾಸಾಯನಿಕ ಗುಣಲಕ್ಷಣಗಳಲ್ಲಿ ಅವನ್ನು ಪರಸ್ಪರ ಬಹಳವಾಗಿ ಹೋಲುವುದು. ಇದು ಬಿಳಿ ಆಡನ್ನೂ ಬಣ್ಣವಿಲ್ಲದ ಲವಣಗಳನ್ನೂ ಪಡೆದಿದೆ. ಇದರ ದ್ರಾವಣಗಳು ನಿರ್ವಣ್ರ ಗ್ಯಾಡೊಲಿನಿಯಮ್ ಅಯಾನಿನ ತ್ರಿಜ್ಯ 0.938A°. Gd 3* ಅಯಾನಿಗೆ ರೋಹಿತದ ಅತಿನೇರಳೆ ಪ್ರದೇಶದಲ್ಲಿ ಹೀರುವ ಹಂತಗಳು ಇರುವುದರಿಂದ ಇದನ್ನು ವಿಶ್ಲೇಷಣೆಗೆ ಅಳವಡಿಸಿಕೊಳ್ಳಬಹುದು. ಅಯುಗ ಎಲೆಕ್ಟ್ರಾನುಗಳನ್ನು ಪಡೆದಿರುವುದರಿಂದ ಇದರ ಅಯಾನು ಪ್ರಬಲ ಅನುಕಾಂತತೆಯನ್ನು ತೋರಿಸುವುದು. ಈ ಧಾತುವನ್ನು ಆವಿಷ್ಕರಿಸಿದ ಕೀರ್ತಿ ಜೆ.ಸಿ.ಜಿ. ಡ ಮ್ಯಾರಿಗ್ಯಾಕ್ ಮತ್ತು ಪಿ.ಇ.ಎಲ್. ಡ ಬಾಯಿ ಬಾಡ್ತಾನ್ ಎಂಬ ಇಬ್ಬರು ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮ್ಯಾರಿಗ್ಯಾಕ್ 1880 ರಲ್ಲಿ ಸಮರ್‌ ಸೈಟಿನಿಂದ ಹೊಸ ವಿರಳ ಭಸ್ಮಧಾತು ಒಂದನ್ನು ಬೇರ್ಪಡಿಸಿದ. 1886 ರಲ್ಲಿ ಬಾಯ್ದಿಬಾಡ್ತಾನ್ ಅದರದೇ ಸಾಕಷ್ಟು ಶುದ್ಧವಾದ ಪದಾರ್ಥಗಳನ್ನು ತಯಾರಿಸಿದ. ಫಿನ್‌ಲೆಂಡಿನ ಖ್ಯಾತ ರಸಾಯನ ವಿಜ್ಞಾನಿ ಗ್ಯಾಡೊಲಿನನ ಗೌರವಾರ್ಥ ಆ ಧಾತುವಿಗೆ ಗ್ಯಾರೊಲಿನಿಯಮ್ ಎಂದೂ, ರಾಜುವಿನ ಆಕ್ಸಡಿಗೆ ಗ್ಯಾರೊಲಿನವೆಂದೂ ಮ್ಯಾರಿಾಕನ ಒಪ್ಪಿಗೆ ಪಡೆದು ಹೆಸರಿಟ್ಟ. ಗ್ಯಾಡೊಲಿನಿಯಮ್ ಇತರ ವಿರಳ ಭಸ್ಮಧಾತುಗಳೊಡನೆ ಅನೇಕ ಖನಿಜಗಳಲ್ಲಿ ಇರುವುದು, ಆದರೆ ವಾಣಿಜ್ಯ ದೃಷ್ಟಿಯಿಂದ ಅದನ್ನು ಮಾನೋಜೈಟಿನಿಂದ ಪ್ರಧಾನವಾಗಿ ಪಡೆಯಲಾಗುತ್ತಿದೆ. ಬ್ಯಾಸ್ಪ ಸೈಟ್, ಗ್ಯಾಡೊಲಿನೈಟ್, ಗಿನೊಟೈಮ್ ಮತ್ತು ಯುಕ್ತಿನೈಟುಗಳು ಇದರ ಇತರ ಮುಖ್ಯ ಅದಿರುಗಳು ಪರಮಾಣು ವಿದಳನೆಯ ಉತ್ಪನ್ನಗಳಲ್ಲಿಯೂ ಗ್ಯಾಡೊಲಿನಿಯಮ್ ದೊರೆಯುತ್ತದೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಇದನ್ನು ಮುಖ್ಯವಾಗಿ ಆಂಶಿಕ ಸ್ಪಟಿಕೀಕರಣದ ಮೂಲಕ ಶುದ್ದೀಕರಿಸುತ್ತಿದ್ದರು. ಈಗ ಅಯಾನು ವಿನಿಮಯ ವಿಧಾನಗಳನ್ನು ಅಳವಡಿಸಿಕೊಂಡು ಆವಾದಿಸುತ್ತಾರೆ. 20 ಸೈಟಕ್ ಆಮ್ಲದಲ್ಲಿನ ಗ್ಯಾಡೊಲಿನಿಕನ್ ಸೈಟನ್ನು ಸ್ಥಿತಿಕೇಶಿಡಿಸುವುದರಿಂದ ಈ ಲೋಹದ ಸಂಯುಕ್ತಗಳನ್ನು ಇತರ ಅಂಧುಗಳಿಂದ ಪ್ರತ್ಯೇಕಿಸಬಹುದು, ನಿ೨ ಗ್ರಾಡ್‌ಲಿ post ಕda ನ ಅಲ್ಲಿ ಎಮಿನಿಂದ<noinclude></noinclude> gkqs50ynffy32hq4qqzp033ayavccku ಪುಟ:Mysore-University-Encyclopaedia-Vol-6-Part-12.pdf/೫೦ 104 118565 314562 2026-05-01T09:33:49Z Pragathi. BH 7585 /* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗ್ಯಾನಿ ಜೈಲ್‌ ಸಿಂಗ್-ಗ್ಯಾಬಾನ್ ಉಷ್ಣಾಪಕರ್ಷಿಸಿ ಲೋಹವನ್ನು ತಯಾರಿಸಬಹುದು. ಗ್ಯಾಡೊಲಿನಿಯಮ್, ಪೊಟಾಸಿಯಂ ಮತ್ತು ಲಿಥಿಯಮ್ ಕ್ಲೋರೈಡುಗಳ ಮಿಶ್ರಣವನ್ನು ವಿದ್ಯುದ್ವಿಶ್ಲೇಷಿಸಿ 98.4% ಶುದ್ಧವಾಗಿರುವ ಗ್ಯಾಡೊಲಿನಿ... 314562 proofread-page text/x-wiki <noinclude><pagequality level="1" user="Pragathi. BH" /></noinclude>ಗ್ಯಾನಿ ಜೈಲ್‌ ಸಿಂಗ್-ಗ್ಯಾಬಾನ್ ಉಷ್ಣಾಪಕರ್ಷಿಸಿ ಲೋಹವನ್ನು ತಯಾರಿಸಬಹುದು. ಗ್ಯಾಡೊಲಿನಿಯಮ್, ಪೊಟಾಸಿಯಂ ಮತ್ತು ಲಿಥಿಯಮ್ ಕ್ಲೋರೈಡುಗಳ ಮಿಶ್ರಣವನ್ನು ವಿದ್ಯುದ್ವಿಶ್ಲೇಷಿಸಿ 98.4% ಶುದ್ಧವಾಗಿರುವ ಗ್ಯಾಡೊಲಿನಿಯಮ್ ಲೋಹವನ್ನು ಪಡೆಯಲಾಗಿದೆ. ಹೀಗೆ ಪಡೆದ ಮಿಶ್ರಲೋಹವನ್ನು ಕ್ವಾರ್ಟ್ಸ್ ನಳಿಗೆಯಲ್ಲಿ ನಿರ್ವಾತ ಆಸವಿಸಿ ಇತರ ಲೋಹಗಳನ್ನು ಆವಿಯಾಗಿಸುವುದರಿಂದ ಶುದ್ಧ ಗ್ಯಾಡೊಲಿನಿಯಮ್ ಲೋಹವನ್ನು ಪಡೆಯಬಹುದು. 1°K (-272° ಸೆ.) ಗಿಂತಲೂ ಕಡಿಮೆ ಉಷ್ಣತೆ ಪಡೆಯುವ ಅತ್ಯಂತ ಶೀತಾವಸ್ಥೆಯ ಅಧ್ಯಯನದ ಪ್ರಾರಂಭದಲ್ಲಿ ಉಪಯೋಗಿಸಿದ್ದು ಗ್ಯಾಡೊಲಿನಿಯಮ್ ಲವಣಗಳನ್ನು, ಪ್ರಕೃತಿಯಲ್ಲಿ ದೊರೆಯುವ ಧಾತುಗಳಲ್ಲೆಲ್ಲ ಉಷ್ಣನ್ಯೂಟ್ರಾನುಗಳನ್ನು ಅತಿ ಹೆಚ್ಚು ಹೀರುವ ಕೊಯ್ತ ಇದಕ್ಕಿದೆ. ಈ ಗುಣಕ್ಕಾಗಿಯೇ ಇದನ್ನು ಪರಮಾಣು ರಿಯಾಕ್ಷರುಗಳಲ್ಲಿ ನಿಯಂತ್ರಕ ರಾಳವಾಗಿ ಉಪಯೋಗಿಸುವ ಸಾಧ್ಯತೆ ಉಂಟು. ಇದರ ವಿಶಾಲ ಕೊಯ್ತಕ್ಕೆ 155 Gd ಮತ್ತು 157 Gd ಐಸೊಟೋಪುಗಳೇ ಕಾರಣ. ಅವು ಉಷ್ಣನ್ಯೂಟ್ರಾನುಗಳನ್ನು ಹೀರಿಕೊಂಡು ಕ್ರಮವಾಗಿ 156 Gd ಮತ್ತು 158Gd ಐಸೊಟೋಪಗಳಾಗಿ ಪರಿವರ್ತಿತವಾಗುವವು. ವಿಶೇಷ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಹೆಚ್ಚು ಉಷ್ಣತೆಯು ಉಷ್ಣನಿರೋಧಕಗಳಲ್ಲಿ, ಅತಿ ಶೀತಾವಸ್ಥೆಯ ಅಧ್ಯಯನದಲ್ಲಿ ಮತ್ತು ಮಿಶ್ರ ಲೋಹಕಾರಕವಾಗಿ ಗ್ಯಾಡೊಲಿನಿಯಮನ್ನು ಉಪಯೋಗಿಸುತ್ತಾರೆ ನೋಡಿ- (ಪಿ.ಜಿ.ಆರ್.) ಗ್ಯಾನಿ ಜೈಲ್‌ ಸಿಂಗ್ : 1916-94. ಭಾರತದ ಏಳನೆಯ ರಾಷ್ಟ್ರಪತಿ. ಶ್ರೀಸಾಮಾನ್ಯ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರು. ಅನುಪಮ ಬುದ್ಧಿ ಮತ್ತು ಸಹೃದಯಿ ಗುಣಗಳ ಸಂದ ವ್ಯಕ್ತಿಯೊಬ್ಬರು ರಾಷ್ಟ್ರಸೇವೆಯ ಅತ್ಯುನ್ನತ ಪದವಿಯನ್ನು ಅಲಂಕರಿಸಿದ್ದು ನಾಡಿನ ಹೆಮ್ಮೆ. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ದಲಿತರ ರೂವಾರಿ, ರಾಜ್ಯ ಕಾಂಗ್ರೆಸ್ ನಾಯಕ, ಯಶಸ್ವೀ ಮುಖ್ಯಮಂತ್ರಿ ಹಾಗೂ ಕೇಂದ್ರಗೃಹಸಚಿವರಾಗಿ ಗ್ಯಾನಿ ಜೈಲ್‌ ಸಿಂಗ್‌ ಅವರ ಸಾರ್ವಜನಿಕ ಜೀವನ ವಿಭಿನ್ನ, ವಿಶಿಷ್ಟ ಹಾಗೂ ವಿಶಾಲ, ಸ್ವಾತಂತ್ರ್ಯಪೂರ್ವದಲ್ಲಿ ವಿದೇಶೀ ಆಳಿಕೆ, ಅರಸೊತ್ತಿಗೆ ಹಾಗೂ ಪಾಳೇಗಾರಿಕೆ ವಿರುದ್ಧ ಇವರದು ಸತತ ಹೋರಾಟ, ಕೋಮುವಾದ, ಆರ್ಥಿಕ ಅಸಮಾನತೆ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ಇವರದು ನಿರಂತರ ಹೋರಾಟ, ಎತ್ತರದ ನಿಲುವು ಆಕರ್ಷಕ ಮೈಕಟ್ಟು ಬಲು ಚೊಕ್ಕವಾಗಿ ಉಡುಪು ಧರಿಸುವ ಆಭಿರು, ಅತ್ಯಂತ ಸರಳ, ಬೈನಾದ್ಯರು ಜಮಲ್ಲಿನ ನಾಗ ಲೋಕತಂತ್ರದ ಮೌಲ್ಯಗಳಲ್ಲಿ ನೆಟ್ಟ ನಂಬಿಕೆ, ಭಾರತೀಯ ಸಾರ್ವಜನಿಕ ಜೀವನದಲ್ಲಿ ಸಹಜವಾಗಿಯೇ ಇವರಿಗೆ ವಿಶಿಷ್ಟ ಸ್ಥಾನ. ಇವರು 1916 ಮೇ5 ರಂದು ಫರೀದ್‌ಕೋಟ್ ಜಿಲ್ಲೆಯ ಸಂಧ್ಯಾನ ಗ್ರಾಮದಲ್ಲಿ ಜನಿಸಿದರು. ಕರಕುಶಲ ಮನೆತನ; ಆದರೆ ಬೇಸಾಯವನ್ನು ಕಸಬಾಗಿ ಮಾಡಿಕೊಂಡಿತ್ತು. ತಂದೆ ಸರ್ದಾರ್ ಕಿಶನ್‌ಸಿಂಗ್‌ರಿಗೆ ಸುಮಾರು 56 ಎಕರೆ ಜಮೀನಿತ್ತು ಇದು ಜೈಲ್‌ ಸಿಂಗ್‌ ಹಾಗೂ ಇವರ ಇಬ್ಬರು ಸಹೋದರರೊಡನೆ ಹಂಚಿಕೆ ಆಯಿತು. ಪ್ರಭಾವ ಪ್ರತಿಷ್ಠೆಗಳಿಂದ ದೂರವಾದ ಕುಗ್ರಾಮವೊಂದರ ಮಣ್ಣಿನ ಜೋಪಡಿ ಮನೆಯಲ್ಲಿ ಇವರು ಹುಟ್ಟಿ ಬೆಳೆದವರು. ಇವರು ಬಟ್ಟೆ ಹೊಲಿದರು. ಕಲ್ಲು ಒಡೆದರು. ನೇಗಿಲು ಹಿಡಿದು ಬೇಸಾಯ ಮಾಡಿದರು. ರಸ್ತೆ ನಿರ್ಮಾಣದಲ್ಲೂ ದುಡಿದರು. ಬಾವಿ ತೋಡಿದರು. ಖಡ್ಗ ತಯಾರಿಸಿದರು. ಶ್ರೀಸಾಮಾನ್ಯನ ಅಳಲು ಆಶೋತ್ತರಗಳನ್ನು ಸ್ವತಃ ಕಂಡರು. ಇದೇ ಇವರಿಗೆ ಮೂಲ ಶಿಕ್ಷಣವಾಯಿತು. ಜತೆಗೆ ಸಿಖ್ ಪವಿತ್ರ ಗ್ರಂಥಗಳ ವ್ಯಾಸಂಗ, ಕುರಾನ್, ಗೀತೆ, ರಾಮಾಯಣಗಳ ಅಧ್ಯಯನ ಮಾಡಿದರು. ಬಾಲ್ಯದಿಂದಲೇ ಸಾಹಿತ್ಯ ಅಭಿರುಚಿ ಬೆಳೆಸಿಕೊಂಡ ಇವರ ಸಮವಯಸ್ಕರು ಮೆಟ್ರಿಕ್ ಪರೀಕ್ಷೆ ಪಾಸಾದರೆ ಇವರು ಸಿಖ್ ಧರ್ಮ, ಸಿಬ್ಬರ ಇತಿಹಾಸ ಹಾಗೂ ಶಾಸ್ತ್ರಗಳ ಅಧ್ಯಯನ ಪೂರ್ಣಗೊಳಿಸಿದರು. ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರೂ ಅಷ್ಟಾಗಿ ಇಂಗ್ಲಿಷ್ ಬರುತ್ತಿರಲಿಲ್ಲ. ಸ್ವಂತ ಶಕ್ತಿಯಿಂದ ಮೇಲೆ ಬರುವ ಛಲ, ಗುರಿಸಾಧನೆಯ ತಾಳ್ಮೆ, ಶ್ರಮಪೂರ್ಣ ದುಡಿಮೆ, ಅಪ್ಪಟ ಪ್ರಾಮಾಣಿಕತೆ ಸಾಮಾನ್ಯ ಮನುಷ್ಯರನ್ನು ಅತ್ಯುನ್ನತ ಪದವಿಗೆ ಏರಿಸಬಲ್ಲದು ಎಂಬುದಕ್ಕೆ ಇವರು ಒಂದು ನಿಚ್ಚಳ ನಿದರ್ಶನ. ಭಗತ್‌ಸಿಂಗ್‌ ಹಾಗೂ ಅವರ ಸಹಚರರು 1931 ಮಾರ್ಚ್ 23ರಂದು ಹುತಾತ್ಮರಾದಾಗ ಇವರಿಗೆ 16 ವರ್ಷ. ಈ ಘಟನೆ ಇವರ ಮೇಲೆ ಗಾಢ ಪರಿಣಾಮ ಬೀರಿತು. 1938ರಲ್ಲಿ ಫರೀದ್‌ಕೋಟ್ ಪ್ರಾಂತದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಶಾಖೆ ಆರಂಭವಾಗುವುದರೊಡನೆ ಇವರ ಹೋರಾಟದ ಬದುಕು ಆರಂಭವಾಯಿತು. ಅಲ್ಲಿನ ಅರಸೊತ್ತಿಗೆ ಇವರನ್ನು ಸಾಮಾನ್ಯ ಅಪರಾಧಿಯೆಂದು ಪರಿಗಣಿಸಿತು. ಕಾಂಗ್ರೆಸ್ ಕಚೇರಿಯ ಆರಂಭ ಮಹಾರಾಜನ ದೃಷ್ಟಿಯಲ್ಲಿ ರಾಜದ್ರೋಹವಾಯಿತು. ಫರೀದ್‌ಕೋಟ್ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಾಪನೆ ಮಾಡಿದರೆಂದು ಇವರಿಗೆ 5 ವರ್ಷಗಳ ಜೈಲುಶಿಕ್ಷೆ; ಏಕಾಂತ ವಾಸ, ಬಿಡುಗಡೆಯ ನಂತರವೂ ಇವರಿಗೆ ಕಿರುಕುಳ ಮುಂದುವರೆಯಿತು. ಸ್ವಲ್ಪ ಕಾಲ ರಾಜ್ಯದ ಹೊರಗುಳಿದರು. ತಮ್ಮ ರಾಜ್ಯದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲವನ್ನು ರೂಢಿಸಿದರು. ಇದೇ ಸಮಯದಲ್ಲಿ ಮಹಾತ್ಮ ಗಾಂಧಿಯವರ ಅಹಿಂಸಾತತ್ತ್ವ ಇವರ ಮೇಲೆ ಪ್ರಭಾವ ಬೀರಿತು. ರಾಷ್ಟ್ರಪಿತ ಹಾಕಿದ ದಾರಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮುಂದುವರೆಸಲು 1946ರಲ್ಲಿ ಫರೀದ್‌ಕೋಟ್‌ ರಾಜ್ಯಕ್ಕೆ ಇವರು ಹಿಂತಿರುಗಿದರು. ರಾಷ್ಟ್ರಧ್ವಜ ಹಾರಿಸಲು ಫರೀದ್‌ಕೋಟ್ ರಾಜ್ಯ ಏಕವ್ಯಕ್ತಿಯಾಗಿ ಎದ್ದು ನಿಂತಿತು. ಆದರೆ ಅಲ್ಲಿನ ಮಹಾರಾಜ ಬರ್ಬರ ದಬ್ಬಾಳಿಕೆ ನಡೆಸಿದ. ವಿಷಯ ಜವಹರಲಾಲ್ ನೆಹರುರವರಿಗೆ ತಿಳಿದು ರಾಷ್ಟ್ರಧ್ವಜ ಹಾರಿಸಲು ಫರೀದ್‌ಕೋಟ್‌ಗೆ ಹೋಗಲು ತೀರ್ಮಾನಿಸಿದರು. ಈ ಪ್ರಸಂಗದಿಂದ ಪಂಡಿತ್‌ ಜೀಯವರ ಜೊತೆ ಗ್ಯಾನೀಜೀಯವರ ನಿಕಟ ಬಂಧುತ್ವ ಬೆಳೆಯಿತು. ಯುವ ಹೋರಾಟಗಾರನ ಬಗ್ಗೆ ಪಂಡಿತ್‌ ಜೀಗೆ ಅಪಾರ ಅಭಿಮಾನ, ಫರೀದ್‌ಕೋಟ್‌ನಲ್ಲಿ ಪರ್ಯಾಯ ಸರ್ಕಾರದ ರಚನೆ ಗ್ಯಾನಿ ಜೈಲ್‌ ಸಿಂಗ್‌ರವರ ಒಂದು ದೊಡ್ಡ ಸಾಹಸದ ಕ್ರಮ. ರಾಜನ ಸರ್ಕಾರದ ವಿರುದ್ಧ ಬಂಡಾಯ ಹೂಡಿದರೆಂಬ ಆರೋಪದ ಮೇಲೆ ಇವರನ್ನು ತಪ್ಪಿತಸ್ಥನೆಂದು ಬಂಧಿಸಲಾಯಿತು. ಸ್ವಾತಂತ್ರ್ಯಾನಂತರ ಇಂದಿರಾಗಾಂಧಿಯವರ ನಿಕಟವರ್ತಿಯಾಗಿ ಗೃಹಸಚಿವ ಹುದ್ದೆಗೆ ಏರಿದ ಇವರು 1982ರ ಜುಲೈ 25ರಂದು ಭಾರತದ 7ನೆಯ ರಾಷ್ಟ್ರಪತಿಯಾದರು. 1987ರ ಜುಲೈ 25ರವರೆಗೆ ಆ ಹುದ್ದೆಯನ್ನು ಅಲಂಕರಿಸಿದ್ದರು. ಇಂದಿರಾಗಾಂಧಿಯವರ ಅಮಾನುಷ ಹತ್ಯೆ, ತದನಂತರದ ರಾಜಕೀಯ ವಿದ್ಯಮಾನ, ರಾಜೀವ್‌ಗಾಂಧಿ ಪ್ರಧಾನಿಯಾದದ್ದು, ಆ ಸಮಯದಲ್ಲಿ ತಮ್ಮ ಸ್ವತಂತ್ರ ಮನೋಭಾವವನ್ನು ಕೆಲವು ಸಂದರ್ಭಗಳಲ್ಲಿ ಪ್ರಕಟಿಸಿದ್ದು ಜೈಲ್‌ಸಿಂಗ್‌ರವರ ವ್ಯಕ್ತಿತ್ವಕ್ಕೆ ಮೆರುಗು ತಂದುಕೊಟ್ಟಿತು. ಮುದ್ರಿತ ಭಾಷಣ ಮುಗಿಸಿ ಧಿಡೀರ್ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿಬಿಡುತ್ತಿದ್ದ ಗ್ಯಾನಿ ಜೈಲ್‌ಸಿಂಗ್‌ರವರು ಸದಾ ನಗುಮೊಗದ ಸಜ್ಜನಿಕೆಯ ಸರಳಮೂರ್ತಿ, (ಕೆ.ಎಸ್.ಎ) ಗ್ಯಾಬಾನ್ : ಆಫ್ರಿಕದ ಒಂದು ಗಣರಾಜ್ಯ, ಸಮಭಾಜಕ ವೃತ್ತದ ಮೇಲಿದೆ. ಗ್ಯಾಬಾನಿಗೆ ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ, ಉತ್ತರದಲ್ಲಿ ರಿಯೊಮುನಿ ಮತ್ತು ಕ್ಯಾಮರೂನ್, ಪೂರ್ವ- ದಕ್ಷಿಣಗಳಲ್ಲಿ ಕಾಂಗೊ ಇವೆ. ಗ್ಯಾಬಾನಿನ ವಿಸ್ತೀರ್ಣ 2,67,668 ಚ. ಕಿಮೀ. ಜನಸಂಖ್ಯೆ 14,75,000 (2009). ರಾಜಧಾನಿ ಲೀಬ್ರವೀಲ್, ಭೌತಲಕ್ಷಣ: ಗ್ಯಾಬಾನ್ ರಾಜ್ಯದ ಕರಾವಳಿ ಕಿರಿದಾಗಿದೆ; ಮರಳುಗಲ್ಲು ಮತ್ತು ಮೆಕ್ಕಲುಮಣ್ಣಿನಿಂದ ಕೂಡಿದೆ; ಉತ್ತರಕ್ಕೆ ಹೋದಂತೆ ಅಗಲವಾಗುತ್ತದೆ. ಲೋಪೆಜ್ ಭೂಶಿರಕ್ಕೆ ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರದ ಬೆಂಗ್ಯುಲ ಪ್ರವಾಹದಿಂದಾಗಿ ಮರಳುದಂಡೆಗಳೇರ್ಪಟ್ಟಿದೆ. ಈ ಕಡಲ ಪ್ರವಾಹ ಪಶ್ಚಿಮ ಆಫ್ರಿಕದ ಅಂಚಿನಲ್ಲಿ ಉತ್ತರಾಭಿಮುಖವಾಗಿ ಸಾಗಿ, ನದಿಗಳು ಸಾಗರಕ್ಕೆ ಬೀಳುವ ಕಡೆ ಮರಳುದಂಡೆಗಳು ಸುತ್ತುವರಿದ ಲಗೂನ್‌ಗಳನ್ನು ನಿರ್ಮಿಸಿದೆ. ಲೋಪೆಜ್ ಭೂಶಿರದ ಬಳಿ ತೀರ ಡೊಂಕಾಗಿದೆ. ಗ್ಯಾಬಾನ್ ನದಿ ಸಾಗರಕ್ಕೆ ಬೀಳುವ ಕಡೆ ವಿಶಾಲವಾದ ಅಳಿವೆಯುಂಟು. ರಾಜ್ಯದ ಒಳನಾಡಿನ ಮೇಲೆ ಸಂಕೀರ್ಣವಾದ್ದು. ಉತ್ತರದಲ್ಲಿ ಸ್ಪಟಿಕಾಕಾರದ ಬಂಡೆಗಳಿಂದ ಕೂಡಿದ ಪರ್ವತಗಳ ನಡುವೆ ಉಲೆಯು, ನಟಿಮ್ ಮತ್ತು ಇವಿಂಡೊ ನದೀಬಯಲುಗಳಿವೆ. ದಕ್ಷಿಣದಲ್ಲಿ ಓಗೊವೇ ನದಿ ತಡಿಯಾಕಾರದ ಪರ್ವತಗಳ ನಡುವೆ ಹರಿಯುತ್ತದೆ. ಅಲ್ಲಿ ಮರಳುಗಲ್ಲು ಮತ್ತು ಖನಿಜ ಪದರ ಶಿಲೆಗಳು ಹೆಚ್ಚು ಲಂಬಾರೇನೇ ಬಳಿ ಬೆಣಚುಕಲ್ಲುಗಳು ಹೇರಳ, ಸಾಗರತೀರದ ದಕ್ಷಿಣ ಭಾಗ ಬೆಟ್ಟ ಸೀಮೆ. ಇದರ ನೆರೆಯ ಬಯಲುಗಳಲ್ಲಿ ನ್ಯಾಂಗ ಮತ್ತು ನೌ ನದಿಗಳು ಹರಿಯುತ್ತವೆ. ನೀ ನದಿ ಓಗೊವೇಯ ಉಪನದಿ. ನೀ ಮತ್ತು ಓಗೊವೇ ನದಿಗಳ ನಡುವಣ ದಟ್ಟ ಪರ್ವತ ಶ್ರೇಣಿಯಲ್ಲಿ 5168 (1,575 ಮೀ) ಎತ್ತರದ ಇಬೌಂಡ್ಡಿ ಪರ್ವತವಿದೆ. ಇದು ಗ್ಯಾಬಾನಿನ ಅತ್ಯಂತ ಎತ್ತರವಾದ ಪರ್ವತ. ವಾಯುಗುಣ ಮತ್ತು ಸಸ್ಯ ಪ್ರಾಣಿಜೀವನ: ಗ್ಯಾಬಾನಿನದು ಸಮಭಾಜಕ ವೃತ್ತದ ವಾಯುಗುಣ, ಋತುಗಳ ವ್ಯತ್ಯಾಸ ಅಷ್ಟಾಗಿ ಕಂಡುಬರುವುದಿಲ್ಲ; ಉಷ್ಣತೆಯಲ್ಲೂ ಹೆಚ್ಚು ಬದಲಾವಣೆಗಳಿಲ್ಲ. ಇಡೀ ವರ್ಷ ಮಳೆ ಬೀಳುತ್ತದೆ. ಸಮುದ್ರದ ಬೆಂಗ್ಯುಲ ಶೀತೋದಕ ಪ್ರವಾಹದಿಂದಾಗಿ ಕರಾವಳಿಯಲ್ಲಿ ಉಷ್ಣತೆ ಮತ್ತು ಮಳೆ ಕಡಿಮೆ. ಒಳನಾಡಿನಲ್ಲಿ ಇವೆರಡೂ<noinclude></noinclude> dpwcjsmw73ugkutod3sez9lbgwdcm0e